ವಿಕಿಪೀಡಿಯ
knwiki
https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.39.0-wmf.21
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಪೀಡಿಯ
ವಿಕಿಪೀಡಿಯ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡೀಯವಿಕಿ ಚರ್ಚೆ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆ
ಸಹಾಯ
ಸಹಾಯ ಚರ್ಚೆ
ವರ್ಗ
ವರ್ಗ ಚರ್ಚೆ
ಕರಡು
ಕರಡು ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆ
Gadget
Gadget talk
Gadget definition
Gadget definition talk
ಟೆಂಪ್ಲೇಟು:ಸುದ್ದಿ
10
1005
1108488
1108210
2022-07-22T06:42:06Z
Vikashegde
417
ಸುದ್ದಿ ಸೇರ್ಪಡೆ
wikitext
text/x-wiki
<!--- ಐದಕ್ಕಿಂತ ಹೆಚ್ಚು ಸುದ್ದಿಗಳು ಬೇಡ --->
<!---ಯಾವುದಾದರೂ ಒಂದು ಸುದ್ದಿಗೆ ಚಿತ್ರ ಇರುವುದು ಅವಶ್ಯಕ. ಆ ಸುದ್ದಿಯ ಮುಂದೆ (ಚಿತ್ರಿತ) ಎಂದು ಸೇರಿಸಿ ಚಿತ್ರವನ್ನು ಈ ಸಾಲಿನ ಕೆಳಗೆ ಸೇರಿಸಿ --->
<!---ಹೊಸ ಸುದ್ದಿಗಳನ್ನು ಮೇಲೆ ಸೇರಿಸಿ. ಅತ್ಯಂತ ಕೆಳಗಿರುವ ಸುದ್ದಿಯನ್ನು ತೆಗೆಯಿರಿ. --->
<!--ಹೊಸ ಸುದ್ದಿಯ ಸಾಲಿನಲ್ಲಿ ಒಂದಾದರೂ ಸಂಬಂಧಿಸಿದ ಮಾಹಿತಿ ಪುಟದ ಕೊಂಡಿ ಇರುವುದು ಅವಶ್ಯ. ಆ ಕೊಂಡಿ ಇಲ್ಲದಿದ್ದಲ್ಲಿ ಸುದ್ದಿಗೆ ಸಂಬಂಧಿಸಿದ ಪುಟ ಸೃಷ್ಟಿಸಿ ನಂತರ ಸುದ್ದಿ ಸೇರಿಸಿ -->
[[ಚಿತ್ರ:Governor of Jharkhand Draupadi Murmu in December 2016.jpg|thumb|ರಾಷ್ಟ್ರಪತಿ ದ್ರೌಪದಿ ಮುರ್ಮು]]
*'''ಜುಲೈ ೨೨''':[[ಶ್ರೀಲಂಕಾ|ಶ್ರೀಲಂಕಾದ]] ಹೊಸ ಅಧ್ಯಕ್ಷರಾಗಿ 'ರನಿಲ್ ವಿಕ್ರಮಸಿಂಘೆ' ಹಾಗೂ ಪ್ರಧಾನಿಯಾಗಿ 'ದಿನೇಶ್ ಗುಣವರ್ಧನೆ' ಪ್ರಮಾಣ ವಚನ.[https://www.prajavani.net/world-news/veteran-politician-dinesh-gunawardena-appointed-sri-lanka-new-prime-minister-956536.html]
*'''ಜುಲೈ ೨೧''':ಭಾರತದ ಹದಿನೈದನೇ ರಾಷ್ಟ್ರಪತಿಯಾಗಿ [[ದ್ರೌಪದಿ ಮುರ್ಮು]] ಆಯ್ಕೆ.[https://www.prajavani.net/india-news/draupadi-murmu-15th-president-of-india-nda-candidate-yashwanth-sinha-956486.html] (ಚಿತ್ರಿತ)
*'''ಜುಲೈ ೧೧''':[[ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ]]ದಿಂದ ಪಡೆದ ಆರಂಭಿಕ ಹಂತದ ಬ್ರಹ್ಮಾಂಡದ ಚಿತ್ರಗಳ ''(ಚಿತ್ರಿತ)'' ಪ್ರಕಟಣೆ.[https://vijaykarnataka.com/news/world/nasa-says-james-webb-space-telescope-will-release-its-1st-science-quality-images-on-july-12/articleshow/91969370.cms]
*'''ಜುಲೈ ೧೩''': [[ಶ್ರೀಲಂಕಾ|ಶ್ರೀಲಂಕಾದಲ್ಲಿ]] ತುರ್ತು ಪರಿಸ್ಥಿತಿ ಘೋಷಣೆ. ಅಧ್ಯಕ್ಷ 'ಗೋಟಾಬಯ ರಾಜಪಕ್ಸೆ' ಪಲಾಯನ.[https://kannada.oneindia.com/news/international/sri-lanka-declares-state-of-emergency-after-president-gotabaya-rajapaksa-flees-261559.html]
*'''ಜುಲೈ ೧೦''': [[ಶ್ರೀಲಂಕಾ]] ಪ್ರಧಾನಿ 'ರನಿಲ್ ವಿಕ್ರಮಸಿಂಘೆ' ರಾಜೀನಾಮೆ[https://www.prajavani.net/world-news/sri-lanka-crisi-ranil-wickremesinghe-resigns-as-prime-minister-952864.html]
----------
* ಭಾರತ ಸರ್ಕಾರದ ಕೋವಿಡ್-19 ಅಧಿಕೃತ <span class="plainlinks">[https://www.mygov.in/covid-19 ಜಾಲತಾಣ]</span>
* ಕರ್ನಾಟಕ ಸರ್ಕಾರದ ಕೋವಿಡ್-19 ಅಧಿಕೃತ <span class="plainlinks">[http://covid19dashboard.karnataka.gov.in/ ಜಾಲತಾಣ]</span>
<div align=right>{{ಸಂಪಾದಿಸಿ|ಟೆಂಪ್ಲೇಟು:ಸುದ್ದಿ}}</div>
692c2441d2x9v3ual4pqbulug54yh24
1108489
1108488
2022-07-22T06:42:56Z
Vikashegde
417
wikitext
text/x-wiki
<!--- ಐದಕ್ಕಿಂತ ಹೆಚ್ಚು ಸುದ್ದಿಗಳು ಬೇಡ --->
<!---ಯಾವುದಾದರೂ ಒಂದು ಸುದ್ದಿಗೆ ಚಿತ್ರ ಇರುವುದು ಅವಶ್ಯಕ. ಆ ಸುದ್ದಿಯ ಮುಂದೆ (ಚಿತ್ರಿತ) ಎಂದು ಸೇರಿಸಿ ಚಿತ್ರವನ್ನು ಈ ಸಾಲಿನ ಕೆಳಗೆ ಸೇರಿಸಿ --->
<!---ಹೊಸ ಸುದ್ದಿಗಳನ್ನು ಮೇಲೆ ಸೇರಿಸಿ. ಅತ್ಯಂತ ಕೆಳಗಿರುವ ಸುದ್ದಿಯನ್ನು ತೆಗೆಯಿರಿ. --->
<!--ಹೊಸ ಸುದ್ದಿಯ ಸಾಲಿನಲ್ಲಿ ಒಂದಾದರೂ ಸಂಬಂಧಿಸಿದ ಮಾಹಿತಿ ಪುಟದ ಕೊಂಡಿ ಇರುವುದು ಅವಶ್ಯ. ಆ ಕೊಂಡಿ ಇಲ್ಲದಿದ್ದಲ್ಲಿ ಸುದ್ದಿಗೆ ಸಂಬಂಧಿಸಿದ ಪುಟ ಸೃಷ್ಟಿಸಿ ನಂತರ ಸುದ್ದಿ ಸೇರಿಸಿ -->
[[ಚಿತ್ರ:Governor of Jharkhand Draupadi Murmu in December 2016.jpg|thumb|ರಾಷ್ಟ್ರಪತಿ ದ್ರೌಪದಿ ಮುರ್ಮು]]
*'''ಜುಲೈ ೨೨''': [[ಶ್ರೀಲಂಕಾ|ಶ್ರೀಲಂಕಾದ]] ಹೊಸ ಅಧ್ಯಕ್ಷರಾಗಿ 'ರನಿಲ್ ವಿಕ್ರಮಸಿಂಘೆ' ಹಾಗೂ ಪ್ರಧಾನಿಯಾಗಿ 'ದಿನೇಶ್ ಗುಣವರ್ಧನೆ' ಪ್ರಮಾಣ ವಚನ.[https://www.prajavani.net/world-news/veteran-politician-dinesh-gunawardena-appointed-sri-lanka-new-prime-minister-956536.html]
*'''ಜುಲೈ ೨೧''': ಭಾರತದ ಹದಿನೈದನೇ ರಾಷ್ಟ್ರಪತಿಯಾಗಿ [[ದ್ರೌಪದಿ ಮುರ್ಮು]] ಆಯ್ಕೆ.[https://www.prajavani.net/india-news/draupadi-murmu-15th-president-of-india-nda-candidate-yashwanth-sinha-956486.html] (ಚಿತ್ರಿತ)
*'''ಜುಲೈ ೧೧''': [[ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ]]ದಿಂದ ಪಡೆದ ಆರಂಭಿಕ ಹಂತದ ಬ್ರಹ್ಮಾಂಡದ ಚಿತ್ರಗಳ ''(ಚಿತ್ರಿತ)'' ಪ್ರಕಟಣೆ.[https://vijaykarnataka.com/news/world/nasa-says-james-webb-space-telescope-will-release-its-1st-science-quality-images-on-july-12/articleshow/91969370.cms]
*'''ಜುಲೈ ೧೩''': [[ಶ್ರೀಲಂಕಾ|ಶ್ರೀಲಂಕಾದಲ್ಲಿ]] ತುರ್ತು ಪರಿಸ್ಥಿತಿ ಘೋಷಣೆ. ಅಧ್ಯಕ್ಷ 'ಗೋಟಾಬಯ ರಾಜಪಕ್ಸೆ' ಪಲಾಯನ.[https://kannada.oneindia.com/news/international/sri-lanka-declares-state-of-emergency-after-president-gotabaya-rajapaksa-flees-261559.html]
*'''ಜುಲೈ ೧೦''': [[ಶ್ರೀಲಂಕಾ]] ಪ್ರಧಾನಿ 'ರನಿಲ್ ವಿಕ್ರಮಸಿಂಘೆ' ರಾಜೀನಾಮೆ[https://www.prajavani.net/world-news/sri-lanka-crisi-ranil-wickremesinghe-resigns-as-prime-minister-952864.html]
----------
* ಭಾರತ ಸರ್ಕಾರದ ಕೋವಿಡ್-19 ಅಧಿಕೃತ <span class="plainlinks">[https://www.mygov.in/covid-19 ಜಾಲತಾಣ]</span>
* ಕರ್ನಾಟಕ ಸರ್ಕಾರದ ಕೋವಿಡ್-19 ಅಧಿಕೃತ <span class="plainlinks">[http://covid19dashboard.karnataka.gov.in/ ಜಾಲತಾಣ]</span>
<div align=right>{{ಸಂಪಾದಿಸಿ|ಟೆಂಪ್ಲೇಟು:ಸುದ್ದಿ}}</div>
5pcc5v3lors6mr2h1rpyw1rzgt00euy
1108490
1108489
2022-07-22T06:43:20Z
Vikashegde
417
wikitext
text/x-wiki
<!--- ಐದಕ್ಕಿಂತ ಹೆಚ್ಚು ಸುದ್ದಿಗಳು ಬೇಡ --->
<!---ಯಾವುದಾದರೂ ಒಂದು ಸುದ್ದಿಗೆ ಚಿತ್ರ ಇರುವುದು ಅವಶ್ಯಕ. ಆ ಸುದ್ದಿಯ ಮುಂದೆ (ಚಿತ್ರಿತ) ಎಂದು ಸೇರಿಸಿ ಚಿತ್ರವನ್ನು ಈ ಸಾಲಿನ ಕೆಳಗೆ ಸೇರಿಸಿ --->
<!---ಹೊಸ ಸುದ್ದಿಗಳನ್ನು ಮೇಲೆ ಸೇರಿಸಿ. ಅತ್ಯಂತ ಕೆಳಗಿರುವ ಸುದ್ದಿಯನ್ನು ತೆಗೆಯಿರಿ. --->
<!--ಹೊಸ ಸುದ್ದಿಯ ಸಾಲಿನಲ್ಲಿ ಒಂದಾದರೂ ಸಂಬಂಧಿಸಿದ ಮಾಹಿತಿ ಪುಟದ ಕೊಂಡಿ ಇರುವುದು ಅವಶ್ಯ. ಆ ಕೊಂಡಿ ಇಲ್ಲದಿದ್ದಲ್ಲಿ ಸುದ್ದಿಗೆ ಸಂಬಂಧಿಸಿದ ಪುಟ ಸೃಷ್ಟಿಸಿ ನಂತರ ಸುದ್ದಿ ಸೇರಿಸಿ -->
[[ಚಿತ್ರ:Governor of Jharkhand Draupadi Murmu in December 2016.jpg|thumb|ರಾಷ್ಟ್ರಪತಿ ದ್ರೌಪದಿ ಮುರ್ಮು]]
*'''ಜುಲೈ ೨೨''': [[ಶ್ರೀಲಂಕಾ|ಶ್ರೀಲಂಕಾದ]] ಹೊಸ ಅಧ್ಯಕ್ಷರಾಗಿ 'ರನಿಲ್ ವಿಕ್ರಮಸಿಂಘೆ' ಹಾಗೂ ಪ್ರಧಾನಿಯಾಗಿ 'ದಿನೇಶ್ ಗುಣವರ್ಧನೆ' ಪ್ರಮಾಣ ವಚನ.[https://www.prajavani.net/world-news/veteran-politician-dinesh-gunawardena-appointed-sri-lanka-new-prime-minister-956536.html]
*'''ಜುಲೈ ೨೧''': ಭಾರತದ ಹದಿನೈದನೇ ರಾಷ್ಟ್ರಪತಿಯಾಗಿ [[ದ್ರೌಪದಿ ಮುರ್ಮು]] ಆಯ್ಕೆ.[https://www.prajavani.net/india-news/draupadi-murmu-15th-president-of-india-nda-candidate-yashwanth-sinha-956486.html] ''(ಚಿತ್ರಿತ)''
*'''ಜುಲೈ ೧೧''': [[ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ]]ದಿಂದ ಪಡೆದ ಆರಂಭಿಕ ಹಂತದ ಬ್ರಹ್ಮಾಂಡದ ಚಿತ್ರಗಳ ಪ್ರಕಟಣೆ.[https://vijaykarnataka.com/news/world/nasa-says-james-webb-space-telescope-will-release-its-1st-science-quality-images-on-july-12/articleshow/91969370.cms]
*'''ಜುಲೈ ೧೩''': [[ಶ್ರೀಲಂಕಾ|ಶ್ರೀಲಂಕಾದಲ್ಲಿ]] ತುರ್ತು ಪರಿಸ್ಥಿತಿ ಘೋಷಣೆ. ಅಧ್ಯಕ್ಷ 'ಗೋಟಾಬಯ ರಾಜಪಕ್ಸೆ' ಪಲಾಯನ.[https://kannada.oneindia.com/news/international/sri-lanka-declares-state-of-emergency-after-president-gotabaya-rajapaksa-flees-261559.html]
*'''ಜುಲೈ ೧೦''': [[ಶ್ರೀಲಂಕಾ]] ಪ್ರಧಾನಿ 'ರನಿಲ್ ವಿಕ್ರಮಸಿಂಘೆ' ರಾಜೀನಾಮೆ[https://www.prajavani.net/world-news/sri-lanka-crisi-ranil-wickremesinghe-resigns-as-prime-minister-952864.html]
----------
* ಭಾರತ ಸರ್ಕಾರದ ಕೋವಿಡ್-19 ಅಧಿಕೃತ <span class="plainlinks">[https://www.mygov.in/covid-19 ಜಾಲತಾಣ]</span>
* ಕರ್ನಾಟಕ ಸರ್ಕಾರದ ಕೋವಿಡ್-19 ಅಧಿಕೃತ <span class="plainlinks">[http://covid19dashboard.karnataka.gov.in/ ಜಾಲತಾಣ]</span>
<div align=right>{{ಸಂಪಾದಿಸಿ|ಟೆಂಪ್ಲೇಟು:ಸುದ್ದಿ}}</div>
oj6rzkhv6w73209nkiwcfsxxur3ul8z
ಎಚ್ ನರಸಿಂಹಯ್ಯ
0
1699
1108493
1080944
2022-07-22T11:45:13Z
Vikashegde
417
removed [[Category:ಕರ್ನಾಟಕ]] using [[Help:Gadget-HotCat|HotCat]]
wikitext
text/x-wiki
{{copyedit|date=ಮೇ ೮, ೨೦೧೫|for="ಕೃತಿಚೌರ್ಯದ ಸಂಶಯವಿದೆ, ಬ್ಲಾಗ್ ರೀತಿಯ ಮಾಹಿತಿ, ಉಲ್ಲೇಖಗಳಿಲ್ಲ"}}
{{cn|date=ಮೇ ೮, ೨೦೧೫}}
{{Infobox scientist
| name = ಹೊಸೂರು ನರಸಿಂಹಯ್ಯ
| native_name = ಡಾ. ಎಚ್.ನರಸಿಂಹಯ್ಯ
| native_name_lang = [[ಕನ್ನಡ]]
| image = H-Narasimhaiah.jpg
| image_size = 150
| birth_date = {{Birth date|1920|06|06|df=yes}}
| birth_place = [[ಚಿಕ್ಕಬಳ್ಳಾಪುರ ಜಿಲ್ಲೆಯ,ಗೌರಿಬಿದನೂರು ತಾಲೂಕಿನ,ಹೊಸೂರು ]], [[ಕರ್ನಾಟಕ]], ಭಾರತ
| death_date = {{Death date and age|2005|01|31|1921|06|06|df=yes}}
| death_place = [[ಬೆಂಗಳೂರು]]
| residence = ಬೆಂಗಳೂರು
| citizenship = [[ಭಾರತೀಯ]]
| nationality = ಭಾರತೀಯ
| fields = [[ಭೌತಶಾಸ್ತ್ರ]]
| workplaces = ನ್ಯಾಶನಲ್ ಕಾಲೇಜು<br>[[ಬೆಂಗಳೂರು ವಿಶ್ವವಿದ್ಯಾಲಯ]]
| alma_mater = [[ಬೆಂಗಳೂರು ಸೆಂಟ್ರಲ್ ಕಾಲೇಜು]] (ಬಿಎಸ್ಸಿ, ಎಂಎಸ್ಸಿ)<br>[[ಒಹಾಯೊ ರಾಜ್ಯ ವಿಶ್ವವಿದ್ಯಾಲಯ]] (ಪಿಹೆಚ್ಡಿ)
| known_for = [[ವೈಚಾರಿಕತೆ]]
| influences = [[ಮಹಾತ್ಮ ಗಾಂಧಿ]]
| awards = ಪದ್ಮ ಭೂಷಣ (1985)
| signature = <!--(filename only)-->
| website = <!-- {{URL|www.example.com}} -->
}}
'''ಡಾ. ಹೆಚ್.ನರಸಿಂಹಯ್ಯ<ref>http://jnaneshwara.blogspot.in/2011/03/h-narasimhaiah-physicist-educator.html</ref>'''<ref>https://kannadakannadiga.wordpress.com/category/%e0%b2%85%e0%b2%b0%e0%b3%8d%e0%b2%a5/</ref> ([[ಜೂನ್ ೬]], [[೧೯೨೦]] - [[ಜನವರಿ ೩೧]], [[೨೦೦೫]]) [[ಬೆಂಗಳೂರು|ಬೆಂಗಳೂರಿನ]] ಹೆಸರಾಂತ ಭೌತಶಾಸ್ತ್ರಜ್ಞರೂ, ಶಿಕ್ಷಣತಜ್ಞರೂ ಆಗಿದ್ದರು. ಇವರು [[ಬೆಂಗಳೂರು|ಬೆಂಗಳೂರಿನ]] ಸೆಂಟ್ರಲ್ ಕಾಲೇಜಿನಲ್ಲಿ [[ಭೌತಶಾಸ್ತ್ರ|ಭೌತಶಾಸ್ತ್ರದಲ್ಲಿ]] ಸ್ನಾತಕೋತ್ತರ ಪದವಿ ಪಡೆದರು. ಮುಂದೆ [[ಅಮೇರಿಕ]] ದೇಶದಲ್ಲಿನ ಓಹಿಯೋ ವಿಶ್ವವಿದ್ಯಾಲಯದಲ್ಲಿ [[ಪರಮಾಣು ಭೌತಶಾಸ್ತ್ರ|ಪರಮಾಣು ಭೌತಶಾಸ್ತ್ರದಲ್ಲಿ]] ಪದವಿಯನ್ನು ಪಡೆದರು. ನ್ಯಾಷನಲ್ ಕಾಲೇಜು, ಬೆಂಗಳೂರಿನಲ್ಲಿ [[ಭೌತಶಾಸ್ತ್ರ]]ದ [[ಅಧ್ಯಾಪಕ]]ರಾಗಿ ಸೇರಿಕೊಂಡ ಇವರು, ತದನಂತರ ಕಾಲೇಜಿನ ಪ್ರಾಂಶುಪಾಲರಾದರು.
==ಜನನ, ಬಾಲ್ಯ ಹಾಗೂ ವಿದ್ಯಾಭ್ಯಾಸ==
* ಡಾ.ಹೆಚ್.ಎನ್<ref>http://kannada-praadhikaara.gov.in/aboutus.asp</ref> ಎಂದೇ ಜನಪ್ರಿಯರಾದ 'ಹೊಸೂರು, ನರಸಿಂಹಯ್ಯನವರು' [[ಜೂನ್ ೬]], [[೧೯೨೦|೧೯೨೦ರಂದು]] [[ಕೋಲಾರ|ಚಿಕ್ಕಬಳ್ಳಾಪುರ]] ಜಿಲ್ಲೆಯ [[ಗೌರಿಬಿದನೂರು]] ತಾಲ್ಲೂಕಿನ 'ಹೊಸೂರು' ಗ್ರಾಮದಲ್ಲಿ ಒಂದು ಬಡ ಹಿಂದುಳಿದ ಕುಟುಂಬದಲ್ಲಿ ಹುಟ್ಟಿದರು. ತಂದೆ 'ಹನುಮಂತಪ್ಪ', ತಾಯಿ 'ವೆಂಕಟಮ್ಮ', ತಂಗಿ '[[ಗಂಗಮ್ಮ]]'. ಮನೆಯಲ್ಲಿ ಮಾತಾಡುವ ಭಾಷೆ ತೆಲುಗು. ಆದರೆ ಕನ್ನಡವೆಂದರೆ ಹೆಚ್ಚು ಪ್ರೀತಿ, ಹಾಗೂ ಪ್ರಾವೀಣ್ಯತೆ ಇತ್ತು.
* ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಹೊಸೂರಿನಲ್ಲಿ ಮುಗಿಸಿ, [[೧೯೩೫|೧೯೩೫ರಲ್ಲಿ]] ಬೆಂಗಳೂರಿನ ನ್ಯಾಷನಲ್ ಹೈಸೂಲಿಗೆ ಸೇರಿದರು. ಭೌತಶಾಸ್ತ್ರದ ಬಿ.ಎಸ್ಸಿ. (ಹಾನರ್ಸ್) ಮತ್ತು ಎಂ.ಎಸ್ಸಿ., ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದಿದರು. ಎಲ್ಲಾ ಪರೀಕ್ಷೆಗಳಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದರು.
== ಸಾಹಿತ್ಯ ಕೃತಿಗಳು==
# ತೆರೆದ ಮನ
# ಹೋರಾಟದ ಹಾದಿ(ಆತ್ಮಕಥನ)
==ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ==
*[[೧೯೪೬|೧೯೪೬ನೇ]] ಇಸವಿಯಲ್ಲಿ [[ಬೆಂಗಳೂರು]] [[ಬಸವನಗುಡಿ]] ಕಾಲೇಜಿನಲ್ಲಿ, [[ಭೌತಶಾಸ್ತ್ರ]] ಆಧ್ಯಾಪಕರಾದರು. ಅಲ್ಲಿಯೇ ಪ್ರಾಧ್ಯಾಪಕರಾಗಿ, ನಂತರ ಹನ್ನೆರೆಡು ವರ್ಷಗಳು ಪ್ರಾಂಶುಪಾಲರಾಗಿದ್ದರು. [[೧೯೭೨]] ರಿಂದ [[೧೯೭೭|೧೯೭೭ರ]] ವರೆಗೆ [[ಬೆಂಗಳೂರು ವಿಶ್ವವಿದ್ಯಾಲಯ|ಬೆಂಗಳೂರು ವಿಶ್ವವಿದ್ಯಾಲಯದ]] ಉಪಕುಲಪತಿಗಳು. ಆ ಕಾಲದಲ್ಲಿ ಅನೇಕ ಸುಧಾರಣೆಗಳನ್ನು ಮಾಡಿದರು. '''ಎಚ್.ಎನ್.ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕ'''ದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದವರು.
*ವಿದ್ಯಾರ್ಥಿ ದೆಸೆಯಲ್ಲಿ ಅವರು ವಿವಿಧ ಉಚಿತ ವಿದ್ಯಾರ್ಥಿನಿಲಯಗಳಲ್ಲಿದ್ದರು. ಅಧ್ಯಾಪಕರಾದ ಮೇಲೂ [[೧೯೪೬|೧೯೪೬ರಿಂದ]] ಕೊನೆವರೆಗೂ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿಯೇ ವಾಸವಾಗಿದ್ದರು. ಒಟ್ಟು ೫೭ ವರ್ಷಗಳ ವಿದ್ಯಾರ್ಥಿನಿಲಯದಲ್ಲಿಯೇ ನೆಲೆಸಲು ಅವರ ಸರಳ, ಆದರ್ಶಮಯ ಜೀವನವೇ ಕಾರಣವೆಂದು ಹೇಳಲಾಗುತ್ತದೆ.
*[[೧೯೪೨]] ನೆಯ ಇಸವಿಯಲ್ಲಿ, ಸೆಂಟ್ರಲ್ ಕಾಲೇಜ್ನಲ್ಲಿ ಮೂರನೆಯ ಬಿ.ಎಸ್ಸಿ, ಆನರ್ಸ್ ತರಗತಿಯಲ್ಲಿ ಓದುತ್ತಿದ್ದಾಗ [[ಮಹಾತ್ಮ ಗಾಂಧಿ|ಗಾಂಧೀಜಿಯವರು]] ಮೊದಲು ಮಾಡಿದ ಕ್ವಿಟ್ ಇಂಡಿಯಾ ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸಿದಾಗ ವಿದ್ಯಾಭ್ಯಾಸಕ್ಕೆ ಎರಡು ವರ್ಷ ವಿದಾಯ. ೧೯೪೭ರಲ್ಲಿ ಸ್ವಾತಂತ್ರ್ಯ ಬಂದ ನಂತರ ಮೈಸೂರಿನಲ್ಲಿ ನಡೆದ ಮೈಸೂರು ಚಲೋ ಚಳವಳಿಯಲ್ಲಿಯೂ ಅವರು ತಮ್ಮ ಅಧ್ಯಾಪಕ ವೃತ್ತಿಗೆ ರಾಜೀನಾಮೆ ನೀಡಿ ಭಾಗವಹಿಸಿದರು.
*ತಮ್ಮ ಸಹೋದ್ಯೋಗಿ ಕೆ.ಶ್ರೀನಿವಾಸನ್, ಟಿ.ಆರ್.ಶ್ಯಾಮಣ್ಣ ಇವರ ಜೊತೆ ಭೂಗತ ಹೋರಾಟ ನಡೆಸಿ ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪನೆಗೆ ಬೆಂಬಲ ನೀಡತೊಡಗಿದರು."ಇಂಕ್ವಿಲಾಬ್" ಎಂಬ ಕೈಬರಹದ ಪತ್ರಿಕೆಯನ್ನು ಮಾಡಿ ಪೊಲೀಸರಿಗೆ ಸಿಗದಂತೆ ತಪ್ಪಿಸಿಕೊಳ್ಳುತ್ತಿದ್ದರು."ಇಂಕ್ವಿಲಾಬ್" ಕೈಬರಹದ ಪತ್ರಿಕೆಯ ೩೩ ಸಂಚಿಕೆಗಳು ಹೊರ ಬಂದವು.
*[[ಬೆಂಗಳೂರು]], [[ಮೈಸೂರು]] ಮತ್ತು [[ಪುಣೆ|ಪುಣೆಯ]] ಯರವಾಡಾ ಜೈಲುವಾಸ. [[ಅಮೆರಿಕಾ|ಅಮೆರಿಕಾದ]] ಓಹಿಯೋ ರಾಜ್ಯ ವಿಶ್ವವಿದ್ಯಾಲಯದಲ್ಲಿ (Ohio State University) ಮೂರು ವರ್ಷ ಅಭ್ಯಾಸ ಮಾಡಿ ನ್ಯೂಕ್ಲಿಯಾರ್ ಫಿಸಿಕ್ಸ್ನಲ್ಲಿ [[೧೯೬೦|೧೯೬೦ರಲ್ಲಿ]] ಡಾಕ್ಟರೇಟ್ ಪದವಿ ಪಡೆದರು. ಅಲ್ಲಿಯ ಪರೀಕ್ಷೆಗಳಲ್ಲಿಯೂ ಉತ್ತಮ ಶ್ರೇಣಿ ಪಡೆದರು.
*ಏಳು ವರ್ಷಗಳ ನಂತರ ಅಮೇರಿಕಾದ ಸದರನ್ ಇಲ್ಲಿನಾಯ್ ವಿಶ್ವವಿದ್ಯಾಲಯ (Southern Illinois University) ದಲ್ಲಿ ಒಂದು ವರ್ಷ ಕಾಲ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಇವರ ಇಡೀ ಜೀವನ ಶಿಕ್ಷಣಕ್ಕೆ ಮತ್ತು ನಾಲ್ಕು ನ್ಯಾಷನಲ್ ಕಾಲೇಜು, ಐದು ನ್ಯಾಷನ ಲ್ ಹೈಸ್ಕೂಲ್ ಮತ್ತು ಎರಡು ಪ್ರೈಮರಿ ಶಾಲೆಗಳನ್ನೊಳಗೊಂಡ ನ್ಯಾಷನಲ್ ಎಜುಕೇಷನ್ ಸೊಸೈಟಿಗೆ ಮೀಸಲಿಟ್ಟಿದ್ದರು.
*ಈ ಸಂಸ್ಥೆಗಳ ಉನ್ನತಿಗಾಗಿ ಶ್ರಮಿಸಿದ್ದಾರೆ ಎನ್ನಲಾಗುತ್ತದೆ. ಅಲ್ಲದೆ ಈ ಸಂಸ್ಥೆಗಳಿಗಾಗಿ ಲಕ್ಷಾಂತರ ರೂಪಾಯಿಗಳನ್ನು ಸಾರ್ವಜನಿಕರಿಂದ ಸಂಗ್ರಹ ಮಾಡಿದ್ದಾರೆ. ಈ ಸಂಸ್ಥೆಗಳ ಪೈಕಿ ಆರೇಳು ಸಂಸ್ಥೆಗಳು, ಇವರ ಪ್ರಯತ್ನದ ಫಲವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಸ್ಥಾಪಿಸಲ್ಪಟ್ಟಿವೆ.
==ವೈಜ್ಞಾನಿಕ ಮನೋಭಾವದ ಬಗ್ಗೆ ಹೆಚ್ಚು ಆದ್ಯತೆ==
*ವಿಜ್ಞಾನದಲ್ಲಿ, ವೈಜ್ಞಾನಿಕ ಮನೋಭಾವದಲ್ಲಿ ಅವರಿಗೆ ಅಚಲವಾದ ನಂಬಿಕೆ. ಮೂಢನಂಬಿಕೆ, ಮೌಢ್ಯದ ವಿರುದ್ಧ ಸತತ ಹೋರಾಟ. ಮೂವತ್ತು ವರ್ಷಗಳ ಹಿಂದೆ ಅವರು '''[[ಬೆಂಗಳೂರು ವಿಜ್ಞಾನ ವೇದಿಕೆ]]''' (Bangalore Science forum) ಎಂಬ [[ವಿಜ್ಞಾನ|ವಿಜ್ಞಾನವೇದಿಕೆಯನ್ನು]] ಸ್ಥಾಪಿಸಿ ಅದರ ಅಧ್ಯಕ್ಷರಾದರು. [[ಸಂಗೀತ]], [[ನಾಟಕ]], [[ನೃತ್ಯ]] ಮುಂತಾದ ಲಲಿತ ಕಲೆಗಳಿಗೆ ಮೊದಲಿನಿಂದಲೂ ಪ್ರೋತ್ಸಾಹ ನೀಡಿದ್ದರು.
* [[ಜಯನಗರ|ಜಯನಗರದ]] ನ್ಯಾಷನಲ್ ಕಾಲೇಜಿನಲ್ಲಿರುವ ಬೆಂಗಳೂರು ಲಲಿತಕಲಾ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾಗಿದ್ದರು. ಅವರ ವಿಶಿಷ್ಟ ಸೇವೆಗಾಗಿ '''ಕರ್ನಾಟಕ ರಾಜ್ಯ ಪ್ರಶಸ್ತಿ''' , [[ಭಾರತ|ಭಾರತ ಸರ್ಕಾರದ]] [[ಪದ್ಮಭೂಷಣ ಪ್ರಶಸ್ತಿ]], [[ಗುಲ್ಬರ್ಗಾ ವಿಶ್ವವಿದ್ಯಾಲಯ|ಗುಲ್ಬರ್ಗಾ ವಿಶ್ವವಿದ್ಯಾಲಯದ]] ಗೌರವ ಡಾಕ್ಟರೇಟ್ ಪ್ರಶಸ್ತಿಗಳು ದೊರೆಕಿವೆ.
*ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ `ತಾಮ್ರಪತ್ರ` ಪ್ರಶಸ್ತಿ, ಕರ್ನಾಟಕ ರಾಜ್ಯ ನಾಟಕ ಅಕಾಡೆಮಿಯ `ಫೆಲೋ`. ಅತೀಂದ್ರಿಯ ಘಟನೆಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಲು ಅಮೆರಿಕಾದಲ್ಲಿ ಸ್ಥಾಪಿಸಲ್ಪಟ್ಟಿರುವ ಅಂತರ ರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳು, ಸಮಾಜ ಮತ್ತು ಮನಃಶಾಸ್ತ್ರ ವಿಜ್ಞಾನಿಗಳು, ನೋಬೆಲ್ ಪಾರಿತೋಷಕ ವಿಜೇತರು.
* `ಫೆಲೋ`ಗಳಾಗಿರುವ `ಕಮಿಟಿ ಫಾರ್ ದಿ ಸೈಂಟಿಪಿಕ್ ಇನ್ವೆಸ್ಟಿಗೇಷನ್ ಆಫ್ ದಿ ಕ್ಲೈಮ್ಸ್ ಆಫ್ ದಿ ಪ್ಯಾರಾನಾಮಲ್` ( Committee for Scientific Investigation of the claims of the Paranomal) ಸಂಸ್ಥೆಯ ಭಾರತದ ಏಕೈಕ `ಫೆಲೋ` ಎಂಬ ಗೌರವ ಪಡೆದಿದ್ದಾರೆ. ಕರ್ನಾಟಕ ರಾಜ್ಯ ವಿಧಾನ ಪರಿಷತ್ನಲ್ಲಿ ಶಿಕ್ಷಣ ಮತ್ತು ವಿಜ್ಞಾನವನ್ನು ಪ್ರತಿನಿಧಿಸುವ ನಾಮಕರಣ ಸದಸ್ಯರಾಗಿದ್ದರು.
==ಮಾನವತಾವಾದಿ, ವಿಚಾರವಾದಿ==
ಅಧ್ಯಾಪಕ, ಆಡಳಿತಗಾರ, ಸ್ನೇಹಮಯ ಮಾನವತಾವಾದಿ, ವಿಚಾರವಾದಿ, ಮೇಲ್ಮಟ್ಟದ ಹಾಸ್ಯ ಪ್ರಜ್ಞೆ ಅವರದು ಎಂದು ಹೆಚ್.ಎನ್ ಅವರ ನಿಕಟವರ್ತಿಗಳ ಅಭಿಪ್ರಾಯ. ಸರಳ ಜೀವನ ನಡೆಸುತ್ತಿದ್ದರು. ರಾಷ್ಟ್ರೀಯತಾವಾದಿಯಾಗಿದ್ದರು ಮತ್ತು ಖಾದಿ ಬಟ್ಟೆಯನ್ನೇ ಧರಿಸುತ್ತಿದ್ದರು.
== ಉಪನ್ಯಾಸ ==
==== ಧರ್ಮ ಮತ್ತು ವೈಚಾರಿಕ ಮನೋಭಾವ ====
*ಶ್ರೀ ಸತ್ಯಸಾಯಿಬಾಬಾ ಅವರು ಹೊಂದಿರುವ ಪವಾಡ ಶಕ್ತಿಗಳನ್ನು ಕುರಿತು ದೇಶದಾದ್ಯಂತ ವಿಪುಲವಾದ ಚರ್ಚೆ ನಡೆಯುತ್ತಿದೆ. ಇದು ಈಗ ರಾಷ್ಟ್ರೀಯ ವಿವಾದದ ವಿಷಯವಾಗಿದೆ. ಅನೇಕ ದಿನಪತ್ರಿಕೆಗಳು ಮತ್ತು ನಿಯತಕಾಲಿಕಗಳು ಸಾಕಷ್ಟು ಪುಟಗಳನ್ನು ಈ ವಿಷಯದ ಚರ್ಚೆಗೆ ವಿನಿಯೋಗಿಸಿವೆ. ಹೆಚ್ಚು ಕಮ್ಮಿ ಇದು ಮನೆ ಮಾತಾಗಿದೆ.
*ಬೆಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ರಚಿತವಾದ ಪವಾಡಗಳು ಮತ್ತು ಮೂಢನಂಬಿಕೆಗಳು ಕುರಿತು ವೈಜ್ಞಾನಿಕವಾಗಿ ತನಿಖೆ ಮಾಡಲು ರಚಿತವಾದ ಸಮಿತಿಯ ಪ್ರಯತ್ನಗಳು ಈ ವಿವಾದಕ್ಕೆ ಅವಕಾಶ ಮಾಡಿಕೊಟ್ಟಿರುವುದು
==ಮಹಾನ್ ಆಧ್ಯಾತ್ಮವಾದಿಗಳ ನೆನಪು==
*ಈ ವಿಷಯದಲ್ಲಿ ನನಗೆ ಬುದ್ಧ, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿಯವರಂತಹ ಮಹಾನ್ ಆಧ್ಯಾತ್ಮವಾದಿಗಳ ನೆನಪು ಬರುತ್ತದೆ. ಅವರ ಜೀವನಗಳು ತೆರೆದಿಟ್ಟ ಪುಸ್ತಕಗಳು, ಅವರ ನೆಲೆ 'ತೆರೆದ ಮನಗಳು'. ಸ್ವಾಮಿ ವಿವೇಕಾನಂದರ ಕೊಠಡಿಗೆ ಯಾರೇ ಹೋಗ ಬಹುದಿತ್ತು, ಗಾಂಧೀಜಿಯವರ ಶಿಬಿರವು ಗಾಜಿನಂತೆ ಪಾರದರ್ಶಕವಾಗಿದ್ದು, ಸಾರ್ವಜನಿಕ ಪ್ರದೇಶದಂತೆ ಇತ್ತು. ಭಗವಾನ್ ಬುದ್ಧನ ವಾಸಸ್ಥಳಕ್ಕೆ ಆಕಾಶವೇ ಚಾವಣಿಯಾಗಿತ್ತು.
* ಅವರುಗಳ ಸರಳವಾದ, ಕಟ್ಟುನಿಟ್ಟಾದ ಬದುಕನ್ನು ಪಾಲಿಸಿದರು. ಯಾರೇ ಯಾವ ಪ್ರಶ್ನೆಯನ್ನೂ ಕೇಳಿದರೂ ಅವರು ಉತ್ತರಿಸಿದರು. ತಮ್ಮನ್ನು ಅಂಧವಾಗಿ ಅನುಕರಿಸಬೇಡಿರೆಂದು ಅವರುಗಳು ಎಲ್ಲರನ್ನೂ ಕೇಳಿಕೊಂಡರು. ಅವರ ಎಲ್ಲ ಹೇಳಿಕೆಗಳೂ ವೈಜ್ಞಾನಿಕ ದೃಷ್ಟಿಕೋಣವನ್ನು ಹೊಂದಿದ್ದವು. ಗಾಂಧೀಜಿಯವರು ತಮ್ಮ ಆತ್ಮ ಚರಿತ್ರೆಯನ್ನು 'ಸತ್ಯದ ಶೋಧನೆ' ಎಂದೇ ಕರೆದಿದ್ದಾರೆ.
*ತಿರುವಣ್ಣಾ ಮಲೈನ ರಮಣ ಮಹರ್ಷಿಗಳು ಕೂಡ ಶ್ರೇಷ್ಠ ವ್ಯಕ್ತಿಯಾಗಿದ್ದು, ನಮ್ಮ ಗೌರವಕ್ಕೆ ಪಾತ್ರರಾಗಿದ್ದಾರೆ. ಅಂತಿಮ ಸತ್ಯವನ್ನು ಕಂಡುಕೊಳ್ಳುವಲ್ಲಿ ಅವರೆಲ್ಲಾ ವಿನಯ ಮತ್ತು ವೈಚಾರಿಕತೆಯನ್ನು ವ್ಯಕ್ತಪಡಿಸಿದರು. ಸತ್ಯಸಾಯಿಬಾಬಾ ಅವರು ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವುದು ಅವರ ಕರ್ತವ್ಯ. ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳ ಬೇಕಾದ ಅವರು ತಮಗೆ ಇದೆಯೆಂದು ಹೇಳಿಕೊಳ್ಳುವ ಆಧ್ಯಾತ್ಮಿಕ ಶಕ್ತಿಗಳನ್ನು ಬಹಿರಂಗವಾಗಿ ತೋರ್ಪಡಿಸುವುದು ಅವಶ್ಯಕ.
*ಅವರ ಬಗ್ಗೆ ಪೂರ್ವಗ್ರಹಪೀಡಿತ ಅಥವಾ ಪೂರ್ವಗ್ರಹವಿಲ್ಲದೆ ಅನುಮಾನಪಡುತ್ತಿರುವ ಸಂಶಯ ಪರಿಹಾರವಾಗುತ್ತದೆ. ಇದು ಸಾರ್ವಜನಿಕರ ದೃಷ್ಟಿಯಿಂದ ಪ್ರಾಮುಖ್ಯವನ್ನು ಪಡೆದುಕೊಂಡಿದೆ. ತಮ್ಮಲ್ಲಿ ನಂಬಿಕೆ ಇರುವವರಿಗಿಂತ ಹೆಚ್ಚಾಗಿ ಇಲ್ಲದೇ ಇರುವವರ ಕಡೆ ಹೆಚ್ಚು ಗಮನ ಹರಿಸಬೇಕಾದ್ದು ಅವರ ಕರ್ತವ್ಯ. ಪ್ರೀತಿ, ನಂಬಿಕೆ ಮತ್ತು ಪೂರ್ವಗ್ರಹಗಳಿಲ್ಲದೆ ತಮ್ಮೆಡೆಗೆ ಬರುವವರಿಗೆ ದರ್ಶನ ಕೊಡುತ್ತೇವೆ ಎಂದು ಅವರು ಹೇಳಿಕೊಳ್ಳುವುದರಲ್ಲಿ ಸಂತೋಷಪಡುತ್ತಾರೆ.
*ಹಿಂದೆ ಹಾಗೂ ಇತ್ತೀಚಿನ ಕೆಲವು ವಾರಗಳಲ್ಲಿ ಅವರನ್ನು ಕಂಡ ವ್ಯಕ್ತಿಗಳೆಲ್ಲ ಮೇಲಿನ ನಿಯಮಗಳಿಗೆ ಬದ್ಧರಾಗಿದ್ದವರೇ ಎಂದು ನಾನು ಕೇಳಬಯಸುತ್ತೇನೆ. ಅವರ ಭಕ್ತವೃಂದವನ್ನು ಮೇಲುನೋಟಕ್ಕೆ ಗಮನಿಸಿದರೂ ಅವರಲ್ಲಿ ಅನೀತಿವಂತರು, ಭಷ್ಟಾಚಾರಿಗಳು, ವರಮಾನ ತೆರಿಗೆ ತಪ್ಪಿಸಿಕೊಂಡವರೂ, ಸಮಾಜ ದ್ರೋಹಿಗಳು ಬೇಕಾದಷ್ಟು ಜನ ಸಿಗುತ್ತಾರೆ. ವಿಶ್ವವಿದ್ಯಾಲಯ ತನಿಖಾ ಸಮಿತಿಯವರು ಅವರ ಸಂದರ್ಶನಕ್ಕೆ ಅನರ್ಹರೆಂದು ತೋರುತ್ತದೆ. ಸಾಯಿಬಾಬಾ ಅವರ ದೃಷ್ಟಿಯಲ್ಲಿ ನಾವು ಅವರ ಸಹವಾಸಕ್ಕೆ ಯೋಗ್ಯರಲ್ಲಿ. ಅದು ನಿಜವಿದ್ದರೂ ಇರಬಹುದು.
==ಪ್ರಗತಿ ವಿರೋಧಿಯಾದ ಆರಾಧನಾ ಪದ್ಧತಿ==
*'ನೀವು ದೇವರೇ' ಎಂಬ ಪ್ರಶ್ನೆಗೆ ಅವರು ' ದೇವರು ಎಲ್ಲರಲ್ಲಿಯೂ ಇದ್ದಾನೆ' ಎಂಬ ಉತ್ತರ ಕೊಟ್ಟರೆಂದು ಪತ್ರಿಕೆಗಳಲ್ಲಿ ವರದಿ ಆಗಿದೆ. ಇಪ್ಪತೈದು ವರ್ಷಗಳಿಂದ ಆಧ್ಯಾಪಕನಾಗಿರುವ ನನಗೆ ಈ ಉತ್ತರ ಅಪ್ರಸ್ತತ ಎಂದು ವಿನಯಪೂರ್ವಕವಾಗಿ ತಿಳಿಸ ಬಯಸುತ್ತೇನೆ. ಇದು ಪ್ರಶ್ನೆಯನ್ನು ಮರೆಸುವ ಪ್ರಯತ್ನ. ತಮ್ಮನ್ನು ಆಕ್ಷೇಪಿಸುವವರು ತಾವು ಮಾಡಿರುವ ಮಾನವೀಯ ಮತ್ತು ಶೈಕ್ಷಣಿಕ ಕಾರ್ಯಗಳನ್ನು ಮರೆಯುತ್ತಾರೆ ಎಂದು ಶ್ರೀ ಸತ್ಯಸಾಯಿಬಾಬಾರವರು ನೊಂದ ದ್ವನಿಯಲ್ಲಿ ಹೇಳುವುದುಂಟು.
*ನಾವು ಆ ಬಗ್ಗೆ ಇಲ್ಲಿ ಚರ್ಚಿಸುತ್ತಿಲ್ಲ ಎಂದು ತಿಳಿಸಲು ಇಚ್ಛಿಸುತ್ತೇನೆ. ನಾವು ತೆಗೆದುಕೊಂಡಿರುವ ಸಮಸ್ಯೆಯ ಅಂತರಾಳವು ಹೆಚ್ಚಿನ ಪ್ರಾಮುಖ್ಯವನ್ನು ಹೊಂದಿದ್ದು, ಅನೇಕ ಮಹತ್ತರವಾದ ಪರಿಣಾಮಗಳಿಗೆ ಕಾರಣವಾಗಬಲ್ಲದು. ಈ ತನಿಖೆಯು ಯಾವುದೇ ವ್ಯಕ್ತಿಯನ್ನು ಮುಖಭಂಗ ಮಾಡುವ ಉದ್ಧೇಶದಿಂದ ಹೊರಟಿಲ್ಲ. ಆದರೆ ಪ್ರಗತಿ ವಿರೋಧಿಯಾದ ಆರಾಧನಾ ಪದ್ಧತಿಯ ಮನೋಭಾವನ್ನು ಪ್ರಶ್ನಿಸುತ್ತದೆ. ಇದರ ಗುರಿ ' ಸತ್ಯಾನ್ವೇಷಣೆ' ಯಾಗಿದೆ. ನಮ್ಮ ದೇಶವು ಸಾವಿರಾರು ದೇವರುಗಳು, ಬಾಬಾಗಳು ಮತ್ತು ' ಮಿನಿ' ಬಾಬಾಗಳ ಸಂತೆಯಾಗಿದೆ. *ಪರಿಶೀಲನ ಮಾರ್ಗದಿಂದ, ಪ್ರಶ್ನಿಸುವ ರೀತಿಯಿಂದ ಅಸಲು ನಕಲುಗಳನ್ನು ಬೇರ್ಪಡಿಸುವ ಅವಶ್ಯಕತೆಯಿದೆ. ಈಗ ಪ್ರತಚಲಿತವಾಗಿರುವ ಧಾರ್ಮಿಕ ಮತ್ತು ಆಧ್ಯಾತ್ಮಿಕ ರಂಗಗಳನ್ನು ಪರಿಶುದ್ಧಗೊಳಿಸುವುದು ಅತ್ಯವಶ್ಯಕ. ದೇವರು ಮತ್ತು ಧರ್ಮದ ಹೆಸರಿನಲ್ಲಿ ಅನೇಕ ಶತಮಾನಗಳಿಂದ ಈ ದೇಶದಲ್ಲಿ ಅಗಾಧ ಪ್ರಮಾಣದಲ್ಲಿ ಶೋಷಣೆ ನಡೆದಿದೆ. ಬಡವರು ಹಾಗೂ ದಡ್ಡರೂ ನಿರಂತರವಾಗಿ ಮೋಸಕ್ಕೆ ಒಳಪಟ್ಟಿದ್ದಾರೆ. ಈ ಜ್ಞಾನ ಯುಗದಲ್ಲೂ ಕೆಲವು ವಿಜ್ಞಾನಿಗಳು ಇದಕ್ಕೆ ಅಪವಾದವಾಗಿಲ್ಲ.
*ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಮ್ಮ ದೇಶವು ಹೆಚ್ಚಿನ ಪ್ರಗತಿಯನ್ನು ಸಾಧಿಸಿದೆ ಎಂಬುದು ನಿಜ. ವಿಜ್ಞಾನಿಯು ಪ್ರಯೋಗಶಾಲೆಯಲ್ಲಿ ಜೀವವನ್ನು ಸೃಷ್ಟಿಸುವ ಹಂತದಲ್ಲಿ ಇದ್ದಾನೆ. ಪ್ರಕೃತಿಯ ಅನೇಕ ರಹಸ್ಯಗಳನ್ನು ಮನುಷ್ಯನು ತನ್ನ ಪರಿಶೀಲನ ಮನೋಭಾವದಿಂದ, ಅವಿರತ ಶ್ರಮದಿಂದ ಬಿಡಿಸಿದ್ದಾನೆ. ನೆನ್ನೆಯ ದಿನ ಅತಿಮಾನುಷ ಎಂದು ಅಂದುಕೊಂಡ ಸಂಗತಿಯು ಈ ದಿನ ಸಂಪೂರ್ಣ ಸಹಜ ಸಂಗತಿಯಾಗಿದೆ. ಇದು ಸಾಧನೆಯ ಒಂದು ಮುಖ ಮಾತ್ರ.
*ಈ ಪ್ರಗತಿಯ ಮತ್ತೊಂದು ಭಾಗದ ಚಿತ್ರ ಅತ್ಯಂತ ನಿರಾಶದಾಯಕ. ವಿಜ್ಞಾನಿ ಅಥವಾ ವಿಜ್ಞಾನದ ವಿದ್ಯಾರ್ಥಿ ಪ್ರಯೋಗ ಶಾಲೆಯಲ್ಲಿ ಸಮಸ್ಯೆಗಳನ್ನು ಎದುರಿಸುವಾಗ ವಿಚಾರವಾದಿಯಾಗಿ ಕಂಡುಬರುತ್ತಾನೆ. ಆದರೆ ಇದೇ ವ್ಯಕ್ತಿ ಜೀವನದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಾಗ ಸಂಪೂರ್ಣವಾಗಿ ವೈಚಾರಿಕತೆಯನ್ನು ತ್ಯಜಿಸಿ ಬಿಡುತ್ತಾನೆ. ಅವನ ಯೋಚನಾಶಕ್ತಿ ರಜೆ ತೆಗೆದುಕೊಂಡು ಬಿಡುತ್ತದೆ.
* ಕೆಲವು ವಿಜ್ಞಾನಿಗಳು ಪವಾಡಗಳನ್ನು ಮಾಡುತ್ತೇವೆ ಎಂದು ಹೇಳುವ ವ್ಯಕ್ತಿಗಳನ್ನು ಅಂಧರಾಗಿ ಅನುಸರಿಸುವುದೂ ಉಂಟು. ವಿಜ್ಞಾನವು ಜೀವನ ನಂಬಿಕೆಯಾಗದೆ ಹೊಟ್ಟೆಪಾಡಿನ ಮಾರ್ಗವಾದಲ್ಲಿ, ಅಂತಹ ವ್ಯಕ್ತಿಗಳು ಹೇಗೆ ತಾನೇ ವೈಜ್ಞಾನಿಕ ಮನೋಭಾವವನ್ನು ವೈಚಾರಿಕತೆಯನ್ನು ಪ್ರಚಾರ ಮಾಡಲು ಸಾಧ್ಯ. ನಮ್ಮ ದೇಶವು ಮೂಢನಂಬಿಕೆಗಳಿಂದ ತುಂಬಿ ತುಳುಕುತ್ತಿದೆ. ಶಿಕ್ಷಣ ಪಡೆಯುತ್ತಿರುವವರಿಗೆ ಸರಿಯಾದ ಶಿಕ್ಷಣ ದೊರೆಯಬೇಕಾಗಿರುವುದು ಈಗ ಅತ್ಯಂತ ಅವಶ್ಯಕ.
* ಮೂಢನಂಬಿಕೆಯು ಭಯ ಮತ್ತು ಅಜ್ಞಾನಗಳಿಂದ ಉಂಟಾಗುತ್ತದೆ. ಅವು ಆತ್ಮವಿಶ್ವಾಸವನ್ನು ಲೆಕ್ಕ ಹಾಕಲು ಸಾಧ್ಯವಾಗದಷ್ಟು ಪ್ರಮಾಣದಲ್ಲಿ ನಾಶಪಡಿಸುತ್ತವೆ. ಅವು ಸ್ವತಂತ್ರ ಚಿಂತನೆಯನ್ನು, ನಿರ್ಭೀತ ಮನೋಭಾವವನ್ನು ಮೊಟಕುಗೊಳಿಸುತ್ತವೆ. ವಿಜ್ಞಾನದ ಫಲಿತಾಂಶಗಳು ಬಗ್ಗೆ ನಾವು ಹೆಚ್ಚು ಗಮನ ಕೊಟ್ಟಿದ್ದೇವೆ. ಆದರೆ ವಿಜ್ಞಾನದ ಚೈತನ್ಯವು (spirit) ಜನಪ್ರಿಯವಾಗಿಲ್ಲ. ವಿಜ್ಞಾನದ ನಿಜವಾದ ಪ್ರಾಮುಖ್ಯ ಈ ಅಂಶದಲ್ಲಿ ಅಡಗಿದೆ ಎಂಬುದು ನನ್ನ ಅಭಿಪ್ರಾಯ.
*ನಮ್ಮ ತಿಳುವಳಿಕೆಯಲ್ಲಿ ಎಷ್ಟೆ ಕಂದರಗಳಿದ್ದರೂ, ವಿಜ್ಞಾನಕ್ಕೆ ತನ್ನದೆ ಆದ ಮಿತಿಗಳಿದ್ದರೂ ಸಮಸ್ಯೆಗಳನ್ನು ಪರಿಹರಿಸಿಕೊಳ್ಳವಲ್ಲಿ ವಿಜ್ಞಾನದ ವಿಧಾನಗಳೇ ಹೆಚ್ಚು ಸಮರ್ಪಕ. ಯಾವುದೇ ಹೇಳಿಕೆ ಅಥವಾ ಸೂಕ್ತಿಯನ್ನು ಒಪ್ಪಿಕೊಳ್ಳವುದು ಸರಿಯಲ್ಲ. ಸಾಧ್ಯವಾದಷ್ಟರಮಟ್ಟಿಗೆ ಅವುಗಳನ್ನು ಪ್ರಯೋಗಗಳ ಮೂಲಕ ಪರಿಕ್ಷೀಸಬೇಕು. ಎಲ್ಲ ಪರಿಶೀಲನ ಮಾರ್ಗಗಳಲ್ಲೂ ವಿಚಾರವು ಅಡಿಪಾಯವಾಗಬೇಕು.
*ಈ ಮನೋಭಾವವನ್ನು ಬೆಳೆಸುವ ದಿಸೆಯಲ್ಲಿ ಎಲ್ಲ ಸಂಸ್ಥೆಗಳು ಮತ್ತು ವಿಶ್ವವಿಧ್ಯಾಲಯಗಳು ಕಾರ್ಯಪ್ರವೃತ್ತರಾಗಬೇಕು. ಪಂಡಿತ ಜವಹರಲಾಲ್ ನೆಹುರೂರವರು ಅಲಹಾಬಾದಿನ ವಿಶ್ವವಿದ್ಯಾಲಯದ ವಿಶೇಷ ಘಟಿಕೋತ್ಸವದ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಉದ್ಧೇಶಗಳನ್ನು ಕುರಿತು ಹೇಳಿದ ಮಾತುಗಳನ್ನು ಬಹುಪಾಲು ವಿಶ್ವವಿದ್ಯಾಲಯಗಳು ಮರೆತು ಬಿಟ್ಟಿವೆ. ವಿಶ್ವವಿದ್ಯಾಲಯವು ಮಾನವತಾವಾದ, ಸಹನೆ, ವೈಚಾರಿಕತೆ, ನಿರ್ದಿಷ್ಟ ಗುರಿಗಾಗಿ ಹೋರಾಡುವ ಸಾಹಸ ಮತ್ತು ಸತ್ಯದ ಅನ್ವೇಷಣೆಯ ಸಂಕೇತ.
*ವಿಶ್ವವಿದ್ಯಾಲಯಗಳು ಉನ್ನತ ಧ್ಯೇಯಗಳನ್ನು ಹೊಂದಿ ಮನುಷ್ಯನ ಪ್ರಗತಿಯಲ್ಲಿ ಮುನ್ನುಗ್ಗಬೇಕು. ಅವು ತಮ್ಮ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿದರೆ, ಜನಗಳಿಗೆ ಹಾಗೂ ದೇಶಕ್ಕೆ ಒಳ್ಳೆಯದನ್ನು ಮಾಡಿದಂತೆ ಆಗುತ್ತದೆ, ಎಂದು ನೆಹರೂರವರು ಅಭಿಪ್ರಾಯ ಪಟ್ಟಿದ್ದಾರೆ.
ನಮಗೆಲ್ಲ ತಿಳಿದಿರುವಂತೆ ಇತ್ತೀಚೆಗೆ ಸಂವಿಧಾನ ತಿದ್ದುಪಡಿ ಸಮಿತಿಯು ಪ್ರತಿಯೊಬ್ಬ ಪ್ರಜೆಯ ಮೂಲಭೂತವಾದ ಹತ್ತು ಕರ್ತವ್ಯಗಳನ್ನು ಸೂಚಿಸಿದೆ. ಅವುಗಳಲ್ಲಿ ಎಂಟನೆಯ ಕರ್ತವ್ಯವು ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು.
*ಮಾನವತಾವಾದ, ವೈಚಾರಿಕತೆ, ಪರೀಕ್ಷಾ ಮನೋಭಾವ ಹಾಗೂ ಸುಧಾರಕ ದೃಷ್ಟಿಯನ್ನು ತಿಳಿಸುತ್ತದೆ. ಈ ಕರ್ತವ್ಯವನ್ನು ಪ್ರತಿಯೊಬ್ಬನೂ ಗಂಭೀರವಾಗಿ ತೆಗೆದುಕೊಡು ಕಾರ್ಯರೂಪಕ್ಕೆ ತಂದರೆ ಬಹಳ ಒಳ್ಳೆಂi ಪರಿಣಾಮಗಳಾಗುತ್ತವೆ. ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಈ ರೀತಿಯ ತನಿಖೆಗಳನ್ನು ಕೈಗೊಳ್ಳುವುದಕ್ಕೆ ಸಂವಿಧಾನದ ಒಪ್ಪಿಗೆ ಕೂಡ ದೊರೆತಿದೆ ಎಂಬುದು ಈ ಅಂಶದಿಂದ ತಿಳಿದು ಬರುತ್ತದೆ.
*ಈಗ ಸತ್ಯಸಾಯಿಬಾಬಾ ಮತ್ತು ಅವರ ಬೆಂಬಲಿಗರು ಉನ್ಮಾದದ ಆವೇಶದ ಮಾತುಗಳ ಕಡೆ ಗಮನ ಹರಿಸೋಣ. ಬಹಳಷ್ಟು ಲೇಖನಗಳನ್ನು ಪ್ರಕಟಿಸುವುದರಿಂದ, ಸಂಶಯದ ಆವರಣದಲ್ಲಿ ಅನೇಕ ವಸ್ತುಗಳನ್ನು ಪ್ರದರ್ಶಿಸುವುದರಿಂದ, ಬೀದಿಯಲ್ಲಿ ನಿಂತು ಕೂಗುವುದರಿಂದ ಆ ಸತ್ಯಸಾಯಿಬಾಬಾರವರು ಶೂನ್ಯದಲ್ಲಿ ವಸ್ತುಗಳನ್ನು ಸೃಷ್ಟಿಸುತ್ತಾರೆ ಎಂಬುದು, ನಿಜವಾಗುವುದಿಲ್ಲ. ಇವೆಲ್ಲವೂ ಅವರ ದೈವೀಶಕ್ತಿಯನ್ನು ರುಜುವಾತು ಮಾಡುವುದಿಲ್ಲ.
*ಎಲ್ಲಿಯ ತನಕ ಈ ಸಂದಿಗ್ಧತೆ ಮುಂದುವರೆಯಬೇಕು? ಸಾವಿರಾರು ಜನರಿಗೆ ಇದರ ಬಗ್ಗೆ ನಿಜವಾದ ಸಂಶಯಗಳಿವೆ. ಇಷ್ಟು ಸಮಯವಾದರೂ ಈ ಒಗಟು ಪರಿಹಾರವಾಗದೇ ಇರುವುದು ಸರಿಯಲ್ಲ. ದೇಶದ ತುಂಬ ನಡೆಯುತ್ತಿರುವ ಚರ್ಚೆಯು ವ್ಯರ್ಥವಾಗುವುದು ಉಚಿತವಲ್ಲ. ಈ ಹೆಚ್ಚಿನ ವಿವಾದಿಂದ ಏನಾದರೂ ಗಟ್ಟಿಯಾದ ತೀರ್ಮಾನಕ್ಕೆ ಬರುವುದು ಅವಶ್ಯಕ. ಈ ಸಮಸ್ಯೆಯು ಸರಳ ಮತ್ತು ಸ್ಪಷ್ಟ. ಸಂಬಂಧವಿಲ್ಲದ ಸಂಗತಿಗಳನ್ನು ಇದರ ಜೊತೆಯಲ್ಲಿ ತಂದು ಗೊಂದಲ ಮಾಡುವುದು ಸರಿಯಲ್ಲ.
*ಇದಕ್ಕೆ ಸಂಬಂಧಿಸಿದಂತೆ ನುಣಿಚಿಕೊಳ್ಳವ ಪ್ರಯತ್ನವಾಗಲೀ, ಹಾರಿಕೆಯ ಉತ್ತರವಾಗಲೀ, ವ್ಯರ್ಥಮಾತುಗಳಾಗಲೀ ಅವಶ್ಯಕತೆ ಇಲ್ಲ. ಶ್ರೀ ಸತ್ಯಸಾಯಿಬಾಬಾರವರು ಪ್ರಾಮಾಣಿಕ ವ್ಯಕ್ತಿಯಾಗಿದ್ದರೆ, ನಮ್ಮ ಸಮಿತಿಯು ಅವರನ್ನು ನೋಡುವ ಅವಕಾಶವನ್ನು ಕೊಟ್ಟು ನೈತಿಕ ಧೈರ್ಯವನ್ನು ವ್ಯಕ್ತಪಡಿಸಲಿ. ಅವರೊಡನೆ ಚರ್ಚಿಸಲು ಹಾಗೂ ಬಹಿರಂಗವಾಗಿ ಅವರ ಪವಾಡವನ್ನು ಪರೀಕ್ಷಿಸಲು ಅವಕಾಶವನ್ನು ಮಾಡಿಕೊಟ್ಟು ಅವರು ತಮ್ಮ ಮಾತಿನ ಸತ್ಯವನ್ನು ಸಾಬೀತುಪಡಿಸಲಿ.
*ವಿಜ್ಞಾನದ ವಿದ್ಯಾರ್ಥಿಯಾಗಿ ಈಗಲೂ ಕೂಡ ನಾನು ವಿಷಯವನ್ನು ಗ್ರಹಿಸುವಲ್ಲಿ ತೆರೆದ ಮನಸ್ಸನ್ನು ಹೊಂದಿದ್ದೇನೆ. ಹೊಸ ಅಂಶಗಳಿಂದ, ಅನುಭವಗಳಿಂದ ನನ್ನ ಅಭಿಪ್ರಾಯಗಳನ್ನು ಮತ್ತು ಪ್ರಾಯೋಗಿಕ ನೆಲೆಯಲ್ಲಿ ಕಂಡುಕೊಂಡಿರುವ ತೀರ್ಮಾನಗಳನ್ನು ಬದಲಾಯಿಸಿಕೊಳ್ಳಲು ಸಿದ್ಧನಿದ್ದೇನೆ.
==ನಿಧನ==
ಡಾ. ಹೆಚ್.ನರಸಿಂಹಯ್ಯನವರು [[೨೦೦೫]] [[ಜನವರಿ ೩೧|ಜನವರಿ ೩೧ರಂದು]] ನಿಧನರಾದರು
==ಉಲ್ಲೇಖಗಳು==
{{reflist}}
== ಭಾಹ್ಯ ಕೊಂಡಿಗಳು ==
*[https://www.prajavani.net/district/chikkaballapur/h-narasimhaiah-home-733743.html' ವೈಚಾರಿಕ ಸಂತ' ಎಚ್.ನರಸಿಂಹಯ್ಯ ಮನೆ; ಈರಪ್ಪ ಹಳಕಟ್ಟಿ Updated: 06 ಜೂನ್ 2020]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* [http://www.hinduonnet.com/thehindu/mp/2002/04/04/stories/2002040400540200.htm Champion of pure sciences in an IT hub] {{Webarchive|url=https://web.archive.org/web/20041206225209/http://www.hinduonnet.com/thehindu/mp/2002/04/04/stories/2002040400540200.htm |date=2004-12-06 }} by A. Narayana Article in the newspaper ''[[ದಿ ಹಿಂದೂ]]'' 4 April 2004
* [https://web.archive.org/web/20050308022313/http://www.rationalistinternational.net/home/welcome.htm Biography at Rationalist International]
* [https://web.archive.org/web/20070225041723/http://www.deccanherald.com/deccanherald/feb032005/netmail.asp Tributes to H.Narasimhaiah]
* [https://web.archive.org/web/20050203192224/http://www.deccanherald.com/deccanherald/feb012005/i1.asp H.Narasimhaiah passes into history]
* [http://www.hindu.com/mag/2005/02/27/stories/2005022700160300.htm Past & Present Rationalist and nationalist article by Ramachandra Guha in ''The Hindu'' 27 February 2005] {{Webarchive|url=https://web.archive.org/web/20050305033213/http://www.hindu.com/mag/2005/02/27/stories/2005022700160300.htm |date=5 ಮಾರ್ಚ್ 2005 }}
* [http://www.worldofsai.org/html/blitz_interview.html The Blitz interview Sathya Sai Baba's September 1976 interview with editor] [[R. K. Karanjia]]<span> of </span>''Blitz News Magazine''<span>, containing a rebuttal to Narasimhaiah</span>
* [https://www.youtube.com/watch?v=DT1HlffzYn8 Dr. HN's Room at National college Hostel on YouTube]
{{ಸ್ವಾತಂತ್ರ್ಯ ಹೋರಾಟಗಾರರು}}
[[ವರ್ಗ:ಭಾರತ]]
[[ವರ್ಗ:ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು]]
[[ವರ್ಗ:೧೯೨೦ ಜನನ]]
[[ವರ್ಗ:೨೦೦೫ ನಿಧನ]]
i2xxd3s69qrbbu78n6shnwp5ftzzc1h
ಟೆಂಪ್ಲೇಟು:ಸ್ವಾತಂತ್ರ್ಯ ಹೋರಾಟಗಾರರು
10
1868
1108494
1066631
2022-07-22T11:46:13Z
Vikashegde
417
wikitext
text/x-wiki
{{navbox
|name = ಸ್ವಾತಂತ್ರ್ಯ ಹೋರಾಟಗಾರರು
|title = ಸ್ವಾತಂತ್ರ್ಯ ಹೋರಾಟಗಾರರು
|listclass = hlist
|state = {{{state|autocollapse}}}
|group1 = ಸ್ವಾತಂತ್ರ್ಯ ಹೋರಾಟಗಾರರು
|list1 =
*[[ವಿನಾಯಕ ದಾಮೋದರ ಸಾವರ್ಕರ್]]
*[[ಜವಾಹರಲಾಲ್ ನೆಹರು]]
*[[ಮಹಾತ್ಮ ಗಾಂಧಿ]]
*[[ಸರ್ದಾರ್ ವಲ್ಲಭಭಾಯ್ ಪಟೇಲ್]]
*[[ಲೋಕಮಾನ್ಯ ಬಾಲ ಗಂಗಾಧರ ತಿಲಕ]]
*[[ಸುಭಾಷ್ ಚಂದ್ರ ಬೋಸ್]]
*[[ಟಿಪ್ಪು ಸುಲ್ತಾನ್]]
*[[ಲಾಲ್ ಬಹಾದ್ದೂರ್ ಶಾಸ್ತ್ರಿ]]
*[[ಮದನ ಮೋಹನ ಮಾಳವೀಯ]]
*[[ಸರ್ದಾರ್ ಭಗತ್ ಸಿಂಗ್]]
*[[ಸಿ. ರಾಜಗೋಪಾಲಚಾರಿ]]
*[[ಭಿಕಾಜಿ ಕಾಮಾ (ಮೇಡಂ ಕಾಮಾ)]]
*[[ಚಂದ್ರ ಶೇಖರ್ ಆಝಾದ್]]
*[[ರಾಮ್ ಪ್ರಸಾದ್ ಬಿಸ್ಮಿಲ್]]
*[[ಸುಬ್ರಹ್ಮಣ್ಯ ಭಾರತಿ]]
*[[ಖುದೀರಾಂ ಬೋಸ್]]
*[[ತಾತ್ಯ ಟೊಪೆ]]
*[[ಅಶ್ಫಾಕುಲ್ಲಾ ಖಾನ್]]
*[[ಝಾನ್ಸೀ ರಾಣಿ ಲಕ್ಷ್ಮೀ ಬಾಯೀ]]
*[[ಸರೋಜಿನಿ ನಾಯ್ಡು]]
*[[ಜಯಪ್ರಕಾಶ ನಾರಾಯಣ]]
*[[ಸುಖದೇವ]]
*[[ದೇಶಬಂಧು ಚಿತ್ತರಂಜನ ದಾಸ್]]
*[[ಲಾಲಾ ಲಜಪತ ರಾಯ್]]
*[[ಮಹದೇವ ಭಾಯಿ ದೇಸಾಯಿ]]
*[[ಸುಖದೇವ]]
*[[ಮಂಗಳ ಪಾಂಡೆ]]
*[[ಮೌಲನಾ ಹಸರತ್ ಮೊಹಾನಿ]]
*[[ಮೋತಿಲಾಲ್ ನೆಹರುಪಂಡಿತ ಮೋತಿಲಾಲ ನೆಹರೂ]]
*[[ರವೀಂದ್ರ ನಾಥ ಟ್ಯಾಗೋರ್]]
*[[ಸುಂದರ ಲಾಲ್ ಅವಸ್ಥಿ]]
*[[ದಾದಾ ಭಾಯಿ ನವರೋಜಿ]]
*[[ಬಿಪಿನ್ ಚಂದ್ರ ಪಾಲ್]]
*[[ಈಶ್ವರ ಚಂದ್ರ ವಿದ್ಯಾಸಾಗರ]]
*[[ವಿನೋಬಾ ಭಾವೆ]]
*[[ಅಲ್ಲೂರಿ ಸೀತಾರಾಮ ರಾಜು]]
*[[ಬಿ.ಆರ್.ಅಂಬೇಡ್ಕರ್]]
*[[ಸೇನಾಪತಿ ಬಾಪಟ್]]
*[[ನಾನಾ ಸಾಹಿಬ್]]
*[[ಕಸ್ತೂರ್ ಬಾ ಗಾಂಧಿ]]
*[[ಗೋಪಾಲ ಕೃಷ್ಣ ಗೋಖಲೆ]]
*[[ಕೆ.ಬಿ. ಹೆಡಗೆವಾರ್]]
*[[ಇಂಡಿಯನ್ ನ್ಯಾಷನಲ್ ಆರ್ಮಿ]]
*[[ಬಾಬು ಜಗಜೀವನ ರಾಮ್]]
*[[ಲಕ್ಷ್ಮಿ ಸೆಹಗಲ್]]
*[[ಎಚ್ ನರಸಿಂಹಯ್ಯ]]
*[[ಗೋವಿಂದ ವಲ್ಲಭ ಪಂತ್]]
*[[ಪೆರಿಯಾರ್ ರಾಮಸ್ವಾಮಿ]]
*[[ಹಜರತ್ ಮಹಲ್]]
*[[ಹಿಂದೂಸ್ತಾನಿ ಲಾಲ್ ಸೇನಾ]]
*[[ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕ]]
*[[ನೀಲಕಂಠ ಗೌಡ]]
*[[ಪ್ರಭುರಾಜ ಪಾಟೀಲ]]
*[[ಸ್ವಾಮಿ ರಾಮಾನಂದ ತೀರ್ಥ]]
*[[ಕಿತ್ತೂರು ಚೆನ್ನಮ್ಮ]]
*[[ಸಂಗೊಳ್ಳಿ ರಾಯಣ್ಣ]]
}}
[[ವರ್ಗ:ಸ್ವಾತಂತ್ರ್ಯ ಹೋರಾಟಗಾರರು]]
f5ui57wiagyazxy8pec1tfel10wum7s
ಸಾಗರ
0
5934
1108477
1105441
2022-07-21T14:44:32Z
Pisumathu
4129
/* ಸಿಗಂದೂರು */
wikitext
text/x-wiki
{{Infobox ಊರು
| name = Sagara
| native_name = ಸಾಗರ
| native_name_lang = ಕನ್ನಡ
| other_name = Sagar<br>Sagar Jambagaru
| nickname =
| settlement_type = [[CITY]]
| image_skyline = Jogmonsoon.jpg
| image_alt =
| image_caption = ಜೋಗ ಫಾಲ್ಸ್ ಸಾಗರ
| pushpin_map = India Karnataka
| pushpin_label_position = right
| pushpin_map_alt =
| pushpin_map_caption = Location in ಕರ್ನಾಟಕ, ಭಾರತ
| latd = 14.1667
| latNS = N
| longd = 75.0333
| longEW = E
| coordinates_display = inline,title
| subdivision_type = ದೇಶ
| subdivision_name = {{flagu|ಭಾರತ}}
| subdivision_type1 = ರಾಜ್ಯ
| subdivision_name1 = [[ಕರ್ನಾಟಕ]]
| subdivision_type2 = ಪ್ರದೇಶ
| subdivision_name2 = [[ಮಲೆನಾಡು]]
| subdivision_type3 = ಜಿಲ್ಲೆ
| subdivision_name3 = [[ಶಿವಮೊಗ್ಗ ಜಿಲ್ಲೆ|Shivamogga]]
| subdivision_type4 = [[Subdivision (country subdivision)|Subdivision]]
| subdivision_name4 = [[Sagara Subdivision|Sagara]]
| established_title = <!-- Established -->
| government_type = Democratic
| governing_body = Sagara City Municipal Council NAGARSABHA()
| unit_pref = Metric
| area_total_km2 = 19.75
| elevation_footnotes =
| elevation_m = 579
| population_total = 120215
| population_as_of = 2011
| population_rank =
| population_density_km2 = 7160
| demographics_type1 = Languages
| demographics1_title1 = Official
| demographics1_info1 = [[ಕನ್ನಡ]]
| timezone1 = [[India Standard Time|IST]]
| utc_offset1 = +5:30
| postal_code_type = [[Postal Index Number|PIN]]
| postal_code = 577401
| area_code_type = Telephone code
| area_code = 08183
| registration_plate = KA-15(Sagar sub division)
| website = {{URL|http://www.nammasagara.in/}}
{{URL|http://www.sagaracity.gov.in/}}
}}
ಸಾಗರ ಅಥವಾ ಸಾಗರ ಜಂಬಗಾರು [[ಭಾರತ]] ದೇಶದ [[ಕರ್ನಾಟಕ]] ರಾಜ್ಯದ [[ಶಿವಮೊಗ್ಗ]] ಜಿಲ್ಲೆಯ ಒಂದು ಪಟ್ಟಣ ಮತ್ತು ಅದೇ ಹೆಸರಿನ ಉಪವಿಭಾಗೀಯ ಮತ್ತು ತಾಲೂಕು ಆಡಳಿತ ಕೇಂದ್ರ. [[ಬೆಂಗಳೂರು]] ನಗರದಿಂದ ೩೬೦ ಕಿ.ಮೀ ದೂರದಲ್ಲಿರುವ ಸಾಗರ ನಗರವು ಮಲೆನಾಡು ಪ್ರದೇಶದ ವ್ಯಾಪ್ತಿಗೊಳಪಟ್ಟಿದೆ. ಮಳೆ ಹೆಚ್ಚಾಗಿ ಬೀಳುವ ಸಾಗರ ತಾಲೂಕು ಸಹಜವಾಗಿ ದಟ್ಟವಾದ ಕಾಡು ಮತ್ತು ವಿವಿಧ ರೀತಿಯ ಪ್ರಾಣಿಸಂಕುಲಗಳಿಗೆ ತವರಾಗಿದೆ. [[ಶ್ರೀಗಂಧ]] ಕೆತ್ತನೆಗೆ ರಾಜ್ಯದಲ್ಲೇ ಹೆಸರುವಾಸಿಯಾಗಿರುವ ಸಾಗರವನ್ನು [[ಶ್ರೀಗಂಧ|ಶ್ರೀಗಂಧದ]] ಗುಡಿ ಎಂದೂ ಕರೆಯಲಾಗುತ್ತದೆ. ಇಲ್ಲಿನ ಗಣೇಶ ಚತುರ್ಥಿ ಬಹಳ ಅದ್ದೂರಿಯಾಗಿ ಆಚರಿಸುತ್ತಾರೆ.
{{Infobox ಭಾರತದ ಭೂಪಟ
| native_name = ಸಾಗರ
| other_name = ಸಾಗರ ಜಂಬಗಾರು
| image_skyline =
| image_alt =
| image_caption = ಜೋಗ ಜಲಪಾತ,[[ಸಾಗರ,ಕರ್ನಾಟಕ|ಸಾಗರ]]
| type =
| type_2 =
| locator_position = left
| latd = 13.9167
| longd = 75.5667
| state_name = ಕರ್ನಾಟಕ
| district = [[ಶಿವಮೊಗ್ಗ]]
| region = [[ಮಲೆನಾಡು]]
| leader_title = ಶಾಸಕರು
| leader_name = ಹರತಾಳು ಹಾಲಪ್ಪ, ಶಾಸಕರು ಸಾಗರ
| altitude =
| population_as_of = 2011
| population_city =
| population_rank =
| population_total =206112
| population_density =
| area_magnitude = km²
| area_total =
| area_total_cite =
| area_telephone = 91-(0)8183
| postal_code =577401
|vehicle_code_range= KA-15
| footnotes =
}}
[[ಚಿತ್ರ:9790367.jpg]] ಇಕ್ಕೇರಿ ದೇವಸ್ಥಾನ
[[ಚಿತ್ರ:22ykrg.jpg|thumb|right|@@'''ಜೋಗದ ಜಲಪಾತ'''@@:ಎಡದಲ್ಲಿ ನೇರವಾಗಿ ಬೀಳುತ್ತಿರುವುದು 'ರಾಜ' ;ಅದರ ಪಕ್ಕದಲ್ಲಿ ಸಂದಿಯಿಂದ ಧುಮುಕುತ್ತಿರುವುದು 'ರೋರರ್'-ಆರ್ಭಟ ಅದರದ್ದೇ ;ನಂತರದಲ್ಲಿ ಕೆಳಭಾಗಲ್ಲಿ ಮೂರು ಸೀಳು ಮೇಲೆ ಒಂದೇಇರುವ-ರಾಕೆಟ್ ಹಾರಿದಾಗ ಉಗುಳುವ ಹೊಗೆಯಂತಿರುವುದು 'ರಾಕೆಟ್'; ನಂತರ ಕೊನೆಯ ಬಲಭಾಗದಲ್ಲಿರುವುದು 'ಲೇಡಿ', ಮೆಲ್ಲಗೆ ಇಳಿಜಾರಿನಲ್ಲಿ ಜಾರುತ್ತಿದೆ.(ಜುಲೈ2014ರಫೊಟೊ)]]
[[File:Wildlife near Sagar.jpg|thumb|Wildlife near Sagar]]
== '''ಇತಿಹಾಸ''' ==
ಸಾಗರ ನಗರಕ್ಕೆ ನಾಲ್ಕುನೂರು ವರ್ಷಗಳ ಇತಿಹಾಸವಿದೆಯೆಂದು ತಿಳಿದು ಬಂದಿದೆ. [[ಕೆಳದಿ]] ವಂಶಸ್ಥರ ಕಾಲದಿಂದಲೂ ಈ ನಗರ ಇದ್ದಿತು. ಸಾಗರದ ಸಮೀಪವಿರುವ ಕೆರೆ ಅಂದು ಅತ್ಯಂತ ವಿಶಾಲವಾಗಿ ಇದ್ದು, ಅದು ಸಾಗರದಂತೆ (ಸಮುದ್ರದಂತೆ ) ಕಾಣಿಸುತ್ತಿತ್ತಂತೆ. ಆ ಕೆರೆಗೆ "ಸದಾಶಿವ ಸಾಗರ" ಎಂಬ ಹೆಸರು ಇತ್ತು. ನಂತರ ಸದಾಶಿವ ಹೊರಟು ಹೋಗಿ ಸಾಗರ ಮಾತ್ರ ಉಳಿದು ಅದುವೇ ಈ ನಗರದ ಹೆಸರಾಯಿತು ಎಂದು ಹೇಳಲಾಗುತ್ತಿದೆ. ಇತ್ತೀಚಿಗೆ ಸಾಗರದ ಜನಸಂಖ್ಯೆ ಹೆಚ್ಚಾದ ಕಾರಣ ಇದನ್ನು ನಗರಸಭೆಯನ್ನಾಗಿ ಘೋಷಿಸಿದ್ದಾರೆ.
== '''ಪ್ರೇಕ್ಷಣೀಯ ಸ್ಥಳಗಳು''' ==
=== [[ಜೋಗ]]===
[[ಭಾರತ|ಭಾರತದಲ್ಲೇ]] ಅತ್ಯಂತ ಎತ್ತರವಾದ ಮತ್ತು ಜಗತ್ತಿನಲ್ಲಿ ೨ನೆಯ ಸ್ಥಾನದಲ್ಲಿರುವ ವಿಶ್ವ ಪ್ರಸಿದ್ಧ [[ಜೋಗ]] ಜಲಪಾತವು ಸಾಗರದಿಂದ ೨೯ ಕಿ.ಮೀ ಅಂತರದಲ್ಲಿದೆ. [[ಶರಾವತಿ]] ನದಿಯು ರಾಜ, ರೋರರ್, [[ರಾಕೆಟ್]] ಮತ್ತು ರಾಣಿ ಎಂಬ ನಾಲ್ಕು ಕವಲುಗಳಾಗಿ ೨೭೩ ಮೀ ಎತ್ತರದಿಂದ ಧುಮುಕುವ ಜೋಗ ಜಲಪಾತಕ್ಕೆ ಸಾಗರದಿಂದ ಪ್ರತೀ ೫ ನಿಮಿಷಕ್ಕೆ ಒಂದರಂತೆ ಬಸ್ಸಿನ ವ್ಯವಸ್ಥೆ ಇದೆ.
===[[ಇಕ್ಕೇರಿ]]===
[[ಹೊಯ್ಸಳ]] ಶೈಲಿಯ ಸುಂದರವಾದ ಕೆತ್ತನೆಗಳಿರುವ ಕೆಳದಿ ಸಂಸ್ಥಾನಕ್ಕೆ ಸೇರಿದ ದೇವಸ್ಥಾನವಿರುವ ಇಕ್ಕೇರಿ ಸಾಗರ ಪೇಟೆಯಿಂದ ೪ ಕಿ.ಮೀ. ದೂರದಲ್ಲಿದೆ. ಬಸ್ಸು, ಟ್ಯಾಕ್ಸಿ ಅಥವ ಆಟೋಗಳಿಂದ ಸುಲಭವಾಗಿ ಇಕ್ಕೇರಿಯನ್ನು ತಲುಪಬಹುದು.
===[[ಕೆಳದಿ]]===
ಕೆಳದಿ ರಾಜವಂಶದಿಂದ ಪ್ರಸಿದ್ಧವಾದ ಕೆಳದಿ ಪಟ್ಟಣವು ಸಾಗರದಿಂದ ೮ ಕಿ.ಮೀ ದೂರದಲ್ಲಿದೆ. ಕೆಳದಿ ಸಂಸ್ಥಾನದ ಅರಮನೆ, ಸುಂದರ ಕೆತ್ತನೆಗಳಿರುವ ದೇವಸ್ಥಾನ ಮತ್ತು ಐತಿಹಾಸಿಕ ವಸ್ತುಸಂಗ್ರಹಾಲಯ ಈ ಊರಿನ ಆಕರ್ಷಣೆಗಳು.
===[[ಹೊನ್ನೇಮರಡು]]===
[[ಹೊನ್ನೇಮರಡು]] ಶರಾವತಿ ಹಿನ್ನೀರಿನಿಂದ ಆವೃತವಾದ, ಸುಂದರವಾದ ಪ್ರದೇಶ. ಜೋಗಕ್ಕೆ ಹೋಗುವ ದಾರಿಯಲ್ಲಿ ಸಾಗರದಿಂದ ೨೫ ಕಿ.ಮೀ ಗಳ ದೂರದಲ್ಲಿರುವ [[ಹೊನ್ನೇಮರಡು]] ನೀರಿನ ಸಾಹಸಕ್ರೀಡೆಗಳಿಗೆ ಪ್ರಶಸ್ತವಾದ ಸ್ಥಳ.
=== [[ಮಾರಿಕಾಂಬಾ ದೇವಸ್ಥಾನ (ಸಾಗರ)|ಮಾರಿಕಾಂಬಾ ದೇವಸ್ಥಾನ]] ಮತ್ತು ಜಾತ್ರೆ===
ಸಾಗರ ಪೇಟೆಯ ಮಧ್ಯದಲ್ಲಿರುವ ಮಾರಿಕಾಂಬ ದೇವಸ್ಥಾನ ಸಾಗರದ ಜನಜೀವನ ಮತ್ತು ಇತಿಹಾಸದ ಜೊತೆಗೆ ಬಹುವಾಗಿ ಬೆಸೆದುಕೊಂಡಿದೆ. ೩ ವರ್ಷಗಳಿಗೊಮ್ಮೆ ನಡೆಯುವ ಸಾಗರ ಮಾರಿಕಾಂಬ ಜಾತ್ರೆ ರಾಜ್ಯದಾದ್ಯಂತ ಜನರನ್ನು ಸಾಗರದೆಡೆಗೆ ಆಕರ್ಷಿಸುತ್ತದೆ.
[[File:Sagara Marikamba Temple.jpg|thumb|Sagara Marikamba Temple]]
=== [[ವರದಹಳ್ಳಿ]]===
ಶ್ರೀಧರ ಸ್ವಾಮಿಗಳ ಸಮಾಧಿ ಮತ್ತು ಆಶ್ರಮವಿರುವ ಯಾತ್ರಾಸ್ಥಳವಾದ [[ವರದಹಳ್ಳಿ]] ಸಾಗರದಿಂದ ೭ ಕಿ.ಮೀ ದೂರದಲ್ಲಿದೆ. ನೆರೆಯ ರಾಜ್ಯವಾದ [[ಮಹಾರಾಷ್ಟ್ರ|ಮಹಾರಾಷ್ಟ್ರದಲ್ಲಿ]] ಹೆಚ್ಚಿನ ಭಕ್ತರನ್ನು ಹೊಂದಿರುವ [[ವರದಹಳ್ಳಿ]] ನಿಸರ್ಗದ ಮಧ್ಯೆ ಪ್ರಶಾಂತವಾಗಿ ನೆಲೆಸಿರುವ, ಆಧ್ಯಾತ್ಮಿಕ ಚಿಂತನೆಗೆ ಪ್ರಶಸ್ಥವಾದ ಸ್ಥಳ.
===[[ವರದಹಳ್ಳಿಯ ಶ್ರೀ ದುರ್ಗಾಂಬಾ]]===
ಶಿವಮೊಗ್ಗ ಜಿಲ್ಲೆಯ ತಾಲೂಕು ಕೇಂದ್ರವಾದ ಸಾಗರದಿಂದ ಕೇವಲ ೮ ಕಿಲೋಮೀಟರ್ ದೂರದಲ್ಲಿ ಪಶ್ಚಿಮ ಘಟ್ಟದ ವನಸಿರಿಯ ಮಡಿಲಲ್ಲಿ ಇರುವ ಪರಮ ಪಾವನ ಕ್ಷೇತ್ರವೇ ವರದಹಳ್ಳಿ (ಆಡು ಭಾಷೆಯಲ್ಲಿ ವದ್ದಳ್ಳಿ). ಇಲ್ಲೇ [[ವರದಹಳ್ಳಿಯ ಶ್ರೀ ದುರ್ಗಾಂಬಾ|ಶ್ರೀ ದುರ್ಗಾಂಬಾ ದೇವಿ]]ಯ ಸನ್ನಿಧಿ. ಈ ಸ್ಥಳಕ್ಕೆ ವರದಹಳ್ಳಿ ಅಥವ ವರದಪುರ ಎಂಬುದಾಗಿಯೂ ಕರೆಯುತ್ತಾರೆ.
===[[ಸಿಗಂದೂರು]]===
ಚೌಡಮ್ಮ [[ಸಿಗಂದೂರು|ಚೌಡೇಶ್ವರಿ ಅಮ್ಮನವರ ದೇವಾಲಯ]] ಇಲ್ಲಿದೆ. ಸಾಗರದಿಂದ ೩೨ ಕಿ.ಮಿ. ದೂರದಲ್ಲಿದೆ. ಇಲ್ಲಿಗೆ ಹೋಗಲು ಶರಾವತಿ ಹಿನ್ನೀರನ್ನು (ಲಿಂಗನಮಕ್ಕಿ ಜಲಾಶಯ) ಲಾಂಚ್ ಮುಖಾಂತರ ದಾಟಿ ಹೋಗಬೇಕು.
===[[ನಾಡಕಲಸಿ]]===
ಸಾಗರದಿಂದ ೧೦ ಕಿ.ಮೀ ದೂರದಲ್ಲಿದೆ.ಈ ದೇವಸ್ಥಾನದ ಮೂಲ ದೇವರು ಶಿವನಾಗಿದ್ದು,ಪೂರ್ಣ ಕಲ್ಲಿನಿಂದ ನಿರ್ಮಿತವಾಗಿದೆ.
===[[ಹೊಸಗುಂದ]]===
ಸಾಗರದಿಂದ ೧೬ ಕಿ.ಮೀ ದೂರದಲ್ಲಿದೆ. ೧೦ನೇ ಶತಮಾನದಲ್ಲಿ ಸಂತರಸರಿಂದ ನಿರ್ಮಾಣಗೊಂಡ ಉಮಾಮಹೇಶ್ವರ ದೇಗುಲ ಇಲ್ಲಿನ ಆಕರ್ಷಣೆ.
===[[ವರದಾಮೂಲ]]===
ವರದಾ ನದಿಯ ಉಗಮ ಸ್ಥಳ. ಇಲ್ಲಿ ವರದಾಂಬ ದೇವಿಯ ದೇವಸ್ಥಾನವೂ ಇದೆ. ಅಗ್ನಿ, ವರದಾ ಮತ್ತು ಲಕ್ಷ್ಮಿಯೆಂಬ ೩ ನದಿಗಳನ್ನು ಒಳಗೊಂಡಿದೆ. ಪ್ರತೀ ವರ್ಷದ ಎಳ್ಳುಅಮವಾಸ್ಯೆಯಂದು ಜಾತ್ರೆ ನೆಡೆಯುತ್ತದೆ.
=== [[ಲಿಂಗನಮಕ್ಕಿ ಜಲಾಶಯ]]===
ಕರ್ನಾಟಕದ ಸಾಗರ ತಾಲೂಕಿನಲ್ಲಿ ಶರಾವತಿ ನದಿಗೆ ಅಡ್ಡವಾಗಿ ೧೯೬೪ರಲ್ಲಿ ನಿರ್ಮಿತವಾದ ಒಂದು ಅಣೆಕಟ್ಟು. ಸಮುದ್ರ ಮಟ್ಟದಿಂದ ೧೮೧೯ ಅಡಿ ಏತ್ತರದಲ್ಲಿದೆ. ಆಣೆಕಟ್ಟಯ ಕೆಳಭಾಗದಲ್ಲಿ [[ಶರಾವತಿ]] ಜಲವಿದ್ಯುದಾಗಾರ ಯೋಜನೆಯು ಕಾರ್ಯನಿರ್ವಹಿಸುತ್ತಿದೆ ಇದು [[ಜೋಗ|ಜೋಗದಿಂದ]] ಕೇವಲ ೬ ಕಿ.ಮೀ. ದೂರದಲ್ಲಿದೆ.
=== [[ಬಿಲಗುಂಜಿ ಕಮಲೇಶ್ವರ]] ===
'''ಬಿಲಗುಂಜಿ ಕಮಲೇಶ್ವರ''' ದೇಗುಲದಲ್ಲಿ ಪರಶಿವ ಗಂಗೆಯ ಶಿರದ ಮೇಲೆ ನೆಲೆಸಿದ್ದು ಭಕ್ತರ ಇಷ್ಟಾರ್ಥ ನೆರವೇರಿಸುತ್ತಾ ಕೀರ್ತಿಗಳಿಸಿದ್ದಾನೆ. ಇಲ್ಲಿ ಶಿವನ ಪದತಳದಲ್ಲಿ ಗಂಗೆ ತೀರ್ಥರೂಪದಲ್ಲಿ ನೆಲೆಸಿದ್ದು ಸದಾ ಹರಿಯುತ್ತಿರುತ್ತಾಳೆ.
==='''[[ಪದ್ಮಾವತಿ ದೇವಸ್ಥಾನ ವಡಂಬೈಲು|ಶ್ರೀ ಕ್ಷೇತ್ರ ವಡನ್ ಬೈಲ್]] :'''===
ವಿಶ್ವವಿಖ್ಯಾತ ಜೋಗಕ್ಕೆ ಸಮೀಪದಲ್ಲಿ ಬರುವ ಶ್ರೀ ಕ್ಷೇತ್ರ ವಡನ್ ಬೈಲ್ ಇತ್ತೀಚಿನ ದಿನಗಳಲ್ಲಿ ತನ್ನ ಪ್ರಸಿದ್ದಿಯನ್ನು ಪಡೆದುಕೊಂಡಿದೆ. ವಿಶೇಷವಾಗಿ ಇಲ್ಲಿರುವ ಮಹಾಮಾತೆ ಪದ್ಮಾವತಿ ಹಾಗೂ ಭಗವಾನ್ ಪಾರ್ಶ್ವನಾಥ ಸ್ವಾಮಿ ಬಸದಿಯು ವಿಶೇಷ ಆಕರ್ಷಕವಾಗಿದೆ ಇಲ್ಲಿಗೆ ಬರುವ ಭಕ್ತಾಧಿಗಳ ಸಂಖ್ಯೆ ಹೆಚ್ಚುತ್ತಿದೆ ಕ್ಷೇತ್ರದ ಧರ್ಮದರ್ಶಿಗಳಾದ ಹೆಚ್.ಎಂ.ವೀರರಾಜಯ್ಯನವರ ಪರಿಶ್ರಮ ಸಾಕಷ್ಟಿದೆ
==ಸಾಹಿತ್ಯ, ಕಲೆ, ಸಂಸ್ಕೃತಿ==
ಬಹಳ ಜನ ಕಲಾವಿದರನ್ನು, ಸಾಹಿತಿಗಳನ್ನು ರಾಜ್ಯಕ್ಕೆ ಸಾಗರ ತಾಲೂಕು ನೀಡಿದೆ.
#ಸಾಗರದಿಂದ ೭ ಕಿ.ಮೀ ದೂರದಲ್ಲಿ [[ಮ್ಯಾಗ್ಸೆಸೆ]] ಪ್ರಶಸ್ತಿ ಪುರಸ್ಕೃತ [[ಕೆ.ವಿ.ಸುಬ್ಬಣ್ಣ]] ಕಟ್ಟಿ ಬೆಳೆಸಿದ [[ನೀನಾಸಂ]] (ನೀಲಕಂಠೇಶ್ವರ ನಾಟ್ಯ ಸಂಘ) ತನ್ನ [[ತಿರುಗಾಟ]]ಗಳಿಂದಾಗಿ ಬಹು ಪ್ರಸಿದ್ಧ. ವಿವರಗಳಿಗಾಗಿ - [[ನೀನಾಸಂ]]. ಖ್ಯಾತ ಸಾಹಿತಿ [[ನಾ. ಡಿಸೋಜ]] ಇದೇ ಊರಿನವರು.
# [[ಯಕ್ಷಗಾನ]] ಸಾಗರ ತಾಲೂಕಿನಲ್ಲಿ ಬಹಳ ಪ್ರಸಿದ್ಧವಾದ ಕಲಾಪ್ರಕಾರ. ಬೇಸಿಗೆಯ ಕಾಲದಲ್ಲಿ ಪ್ರತಿದಿನವೂ ಒಂದಿಲ್ಲೊಂದು [[ಯಕ್ಷಗಾನ]] [[ಮೇಳ]]ದ ಪ್ರದರ್ಶನ ಏರ್ಪಾಡಾಗಿರುವುದನ್ನು ಕಾಣಬಹುದು.
# [[ದೀಪಾವಳಿ]]ಯ ಸಮಯದಲ್ಲಿ ಗ್ರಾಮದವರು ರಾತ್ರಿ ಒಂದು ದೀಪವನ್ನು ಉರಿಸಿಕೊಂಡು ಮನೆ ಮನೆಗೆ ಹಾಡು ಹೇಳುತ್ತಾ ಬರುವ ಸಂಪ್ರದಾಯ ಕೂಡಾ ಇಲ್ಲಿದೆ. ಇದನ್ನು [[ಹಬ್ಬಾಡುವ ಪದ]], ಅಂಟಿಗೆಪಿಂಟಿಗೆ ಎಂದು ಕರೆಯುತ್ತಾರೆ.
#[[ದೀವರು|ದೀವರ]] ಮದುವೆ ಹಾಡುಗಳು, ಹಬ್ಬದ ಹಾಡುಗಳು ಹಾಗು ಹಸೆ ಚಿತ್ರ ಕಲೆ ಇಲ್ಲಿ ಬಹಳ ಪ್ರಾಮುಖ್ಯತೆ ಪಡೆದಿವೆ.
# ಮಂಡಗಳಲೆ; ಇದು ಸಾಗರದಿಂದ ೧೬ ಕಿ ಮಿ ದೂರದಲ್ಲಿ ಇದೆ. ಮಳೆಗಾಲದ ನೆರೆಗೆ ಪ್ರಸಿದ್ಧಿ, ದೀವರ ಹಾಡುಗಾರರು, ಹಸೆ ಚಿತ್ರಗಾರರು ಇಲ್ಲಿ ಇರುವರು.
== ಸಾಹಿತ್ಯ-ಕಲೆ ಸೇವಾ ಸಂಸ್ಥೆಗಳು ==
*[[ಕನ್ನಡ ಸಾಹಿತ್ಯ ಪರಿಷತ್ತು]], [[ಒಡನಾಟ]], [[ಸಂಗೀತ ಸಾಗರ]], [[ಮಲೆನಾಡು ಗಮಕ ಕಲಾಸಂಘ]]
*ಕರ್ನಾಟಕ ಜಾನಪದ ಪರಿಷತ್ತು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ(ರಿ.)ಸಾಗರ ಈ ಎರಡು ಸಂಸ್ಥೆಗಳು ಪ್ರತಿ ತಿಂಗಳಿಗೊಂದು ಹಾಗೂ ವಿಶೇಷ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ.
*ಸಹೃದಯ ಬಳಗ (ರಿ.) ಸಾಗರ ಸಂಸ್ಕೃತಸಾಗರ, ಶಿವಪ್ಪನಾಯಕ ನಗರ ಯುವಕ ಸಂಘ; ವಿನೋಬಾನಗರ ಯುವಕ ಸಂಘ ಮೊದಲಾದವು ಕಲೆ ಮತ್ತು ಸಾಹಿತ್ಯ ಸೇವೆಮಾಡುತ್ತಿವೆ.[[ಮಲೆನಾಡು ಗಮಕ ಕಲಾಸಂಘ]] ವು '''[[ಗಮಕ]]''' ಕಲೆಯ ಮೂಲಕ ಸತತ ೩೦ ವರ್ಷಗಳಿಂದ ಪ್ರಾಚೀನ ಕಾವ್ಯಗಳ ಪ್ರಸಾರ ಮಾಡುತ್ತಿದೆ.
*ಈಗ ಪ್ರತಿ ತಿಂಗಳೂ ಕಾರ್ಯಕ್ರಮ ನಡೆಸುತ್ತಿದೆ.ಅದಕ್ಕೆ ಶ್ರೀ ಕೆ.ಆರ್. ಕೃಷ್ಣಯ್ಯನವರು ಕಾರ್ಯಾಧ್ಯಕ್ಷರಾಗಿದ್ದು ಹೊಸಬಾಳೆ ಸೀತಾರಾಮ ರಾವ್ ಗೌರಾವಾಧ್ಯಕ್ಷರಾಗಿದ್ದಾರೆ. ಶ್ರೀ [[ಬಿ.ಎಸ್.ಚಂದ್ರಶೇಖರ-ಸಾಗರ]] ಇವರು ಕೋಶಾಧ್ಯಕ್ಷರಾಗಿದ್ದಾರೆ , ಶ್ರೀ ಕೆ.ರವೀಂದ್ರ ಮತ್ತು ಮನೆಘಟ್ಟದ ಶ್ರೀ [[ಎಂ.ಎಸ್.ನಾಗರಾಜ]] ಇವರು ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ.(ಶ್ರೀ[[ಎಂ.ಎಸ್.ನಾಗರಾಜ]] ಉತ್ತಮ ಗಮಕಿ-೬೭ವರ್ಷ-ದಿ.೧೨-೧೦-೨೦೧೪ದೈವಾಧೀನ).
== '''ಜನ, ಮನ, ಭಾಷೆ''' ==
ಹೆಚ್ಚಿನ ಜನರು ಜೀವನಕ್ಕೆ ವ್ಯವಸಾಯವನ್ನು ಅವಲಂಬಿಸಿದ್ದಾರೆ. [[ಅಡಿಕೆ]] ಸಾಗರದ ಪ್ರಮುಖ ಬೆಳೆ. ಭತ್ತ, ಕಬ್ಬು, [[ವೆನಿಲ್ಲಾ]], ರಬ್ಬರ್ ಮತ್ತಿತರ ಬೆಳೆಗಳು ಕೂಡ ಪ್ರಚಲಿತದಲ್ಲಿವೆ. ಮುಖ್ಯ ವ್ಯವಹಾರಿಕ ಭಾಷೆ ಕನ್ನಡ. [[ಹವ್ಯಕ|ಹವ್ಯಕರು]], [[ದೀವರು]] ಜನಾಂಗ ಇಲ್ಲಿ ಪ್ರಮುಖವಾದ ಪಂಗಡ. ಬಹಳ [[ಹವ್ಯಕ]]ರು ಸಾಗರದಲ್ಲಿ ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿ ವಾಸಿಸುವುದರಿಂದ ಸಹಜವಾಗಿ ಕನ್ನಡ ಉಪಭಾಷೆ [[ಹವ್ಯಕ]] ಕನ್ನಡವೂ ಚಾಲ್ತಿಯಲ್ಲಿದೆ.
== '''ಪರಿಸರ''' ==
*ಸಾಗರವು ಗುಡ್ಡ, ಕಾಡು, ಮೇಡುಗಳಿಂದ ಕೂಡಿದ ಪ್ರದೇಶ. ಸಾಗರದ ಬಹುಭಾಗ [[ಲಿಂಗನಮಕ್ಕಿ ಜಲಾಶಯ]]ದ ಹಿನ್ನೀರಿನಿಂದ ಆವೃತವಾಗಿದೆ ಎನ್ನಬಹುದು. ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆ [[ಅಡಿಕೆ]]. ಜೊತೆಗೆ ಭತ್ತ, ತೆಂಗು, ಬಾಳೆ ಮುಂತಾದ ಬೆಳೆಗಳನ್ನೂ ಬೆಳೆಯುತ್ತಾ ರೆ. ಈ ತಾಲ್ಲೂಕು [[ಪಶ್ಚಿಮ ಘಟ್ಟ]]ಕ್ಕೆ ಹೊಂದಿಕೊಂಡಿರುವುದರಿಂದ ಯಥೇಚ್ಚ ಕಾಡನ್ನೂ ಸಹ ಹೊಂದಿದೆ. ಈ ಕಾಡಿನಲ್ಲಿ [[ಕಾಳಿಂಗ ಸರ್ಪ]], [[ಹುಲಿ]], [[ಕಾಡೆಮ್ಮೆ,]], [[ಜಿಂಕೆ]], [[ಕಾಡು ಕುರಿ]], [[ಉಡ]], [[ಕಾಡು ಹಂದಿ]], [[ಕಡವೆ]], [[ನವಿಲು]], [[ಕೆಂದಳಿಲು]] ಮುಂತಾದ ವಿಶೇಷ ಪ್ರಾಣಿ ಪಕ್ಷಿಗಳನ್ನು ಕಾಣಬಹುದಾಗಿದೆ.
== ಸಾಗರ ಜಿಲ್ಲೆಯ ಒತ್ತಾಯ ==
*ಸಾಗರ ನಗರವನ್ನು ಕೇಂದ್ರವಾಗಿಟ್ಟುಕೊಂಡು ಸಾಗರ ಜಿಲ್ಲೆಯನ್ನು ರಚಿಸುವುದು ಅತ್ಯಂತ ಸೂಕ್ತ. ಶಿವಮೊಗ್ಗ-ಭದ್ರಾವತಿ ಅವಳಿ ನಗರಗಳನ್ನು ಬಿಟ್ಟರೆ ಸಾಗರ ನಗರವು ಪ್ರಸ್ತುತ ಜಿಲ್ಲೆಯಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಎರಡನೇ ಅತಿದೊಡ್ಡ ನಗರ . ಮತ್ತು ರಾಷ್ಟ್ರೀಯ ಹೆದ್ದಾರಿ 206ರ ಮದ್ಯದಲ್ಲಿದ್ದು, ರೆವಿನ್ಯೂ ಉಪವಿಭಾಗದ ಕೇಂದ್ರವಾಗಿರುತ್ತದೆ.
*ಈ ಉಪ ವಿಭಾಗಕ್ಕೆ ಸಾಗರ, ಸೊರಬ, ಹೊಸನಗರ, ಶಿಕಾರಿಪುರ ತಾಲ್ಲೂಕುಗಳು ಸೇರ್ಪಡೆಯಾಗಿರುತ್ತವೆ. ಸಾಗರ ನಗರದಲ್ಲಿ ಡಿಗ್ರಿ ಕಾಲೇಜುಗಳು, ಪಾಲಿಟೆಕ್ನಿಕ್ ಕಾಲೇಜು, ಕಾನೂನು ಕಾಲೇಜು, ರಂಗಮಂದಿರ, ಆಧುನಿಕ ಶೈಲಿಯ ರೈಲ್ವೆ ನಿಲ್ದಾಣ, ಜಿಲ್ಲಾಮಟ್ಟದ ಮಾದರಿಯಲ್ಲಿ ಕಂದಾಯ ಉಪವಿಭಾಗದ ಕಚೇರಿ, ವಿಭಾಗಮಟ್ಟದ ಮೆಸ್ಕಾಂ, ಜಿಲ್ಲಾ ಪಂಚಾಯತ್ ಎಂಜನಿಯರಿಂಗ್, ಅರಣ್ಯ ವಿಭಾಗದ ಕಚೇರಿಗಳು, RTO ಕಚೇರಿ, ಕ್ರೀಡಾಂಗಣ, ಭವ್ಯವಾದ ಪ್ರವಾಸಿ ಮಂದಿರಗಳು ತಲೆ ಎತ್ತಿ ನಿಂತು ಸಾಗರ ನಗರವನ್ನು ಸುಂದರವಾದ ನಗರವನ್ನಾಗಿ ಮಾಡಿವೆ.
*ವಿಶ್ವವಿಖ್ಯಾತ [[ಜೋಗ್ ಫಾಲ್ಸ್|ಜೋಗ್ಫಾಲ್ಸ್]], [[ಸಿಗಂಧೂರು|ಸಿಗಂದೂರು]], [[ವರದಹಳ್ಳಿ]]. [[ಇಕ್ಕೇರಿ]], [[ಕೆಳದಿ]], ಮುಂತಾದ ಪ್ರೇಕ್ಷಣೀಯ ಸ್ಥಳಗಳ ನೆಲೆವೀಡಾಗಿದ್ದು, ಪ್ರವಾಸಿಗರ ಮನಸೆಳೆಯುವ ಅತ್ಯಾಕರ್ಷಕ ಹಸಿರು ಹೊದಿಕೆಯ ಮಲೆನಾಡಿನ ಕೇಂದ್ರವಾಗಿದೆ. ಮಾರುಕಟ್ಟೆ ಕೇಂದ್ರ ಕೂಡ. [[ಕಾಗೋಡು ಸತ್ಯಾಗ್ರಹ]], ಉಳುವವನೇ ಭೂಮಿಯ ಒಡೆಯ ಮುಂತಾದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಹೋರಾಟದ ಭೂಮಿಯಾದ ಸಾಗರವು ಇತಿಹಾಸ ಪ್ರಸಿದ್ಧವಾಗಿದೆ. ಶಿವಮೊಗ್ಗ ಜಿಲ್ಲೆ ವಿಭಜಿಸಿ ಸಾಗರ, [[ಸೊರಬ]], [[ಹೊಸನಗರ]],[[ಶಿಕಾರಿಪುರ]] ತಾಲ್ಲೂಕುಗಳನ್ನೊಳಗೊಂಡ ಸಾಗರ ಜಿಲ್ಲೆಯನ್ನು ರಚಿಸುವ ಒತ್ತಾಯವೂ ಇದೆ.
== '''ತಲುಪುವುದು ಹೇಗೆ''' ==
[[ಬೆಂಗಳೂರು]] ನಗರದಿಂದ ನೇರವಾಗಿ ಬಸ್ಸು ಮತ್ತು ರೈಲಿನ ಸಂಪರ್ಕವಿದೆ. ರಾ.ಹೆ.೨೦೬ರಲ್ಲಿ ಚಲಿಸುವ ಖಾಸಗಿ ಮತ್ತು ಸರ್ಕಾರಿ ಹವಾನಿಯಂತ್ರಿತ ಬಸ್ಸುಗಳಲ್ಲಿ ೮ ಗಂಟೆಗಳ ಅವಧಿಯಲ್ಲಿ ಸಾಗರ ತಲುಪಬಹುದು. ಇದಲ್ಲದೆ ರಾಜ್ಯದ ಇತರ ಪ್ರಮುಖ ಪಟ್ಟಣಗಳು ಮತ್ತು [[ತಿರುಪತಿ]],[[ಚನ್ನೈ]],[[ಮುಂಬಯಿ]] ಮುಂತಾದ ಪಟ್ಟಣಗಳೊಂದಿಗೆ ನೇರವಾದ ಬಸ್ಸಿನ ಸಂಪರ್ಕವಿದೆ.
== ರಾಜಕೀಯ ==
'''ಸಾಗರ ಕ್ಷೇತ್ರದ-ಕರ್ನಾಟಕ ವಿಧಾನ ಸಭಾ ಸದಸ್ಯರು'''
{| class="wikitable"
|-
! ಇಸವಿ !! ವಿಜೇತರು !! ಪಕ್ಷ !! ಎರಡನೇ ಸ್ಥಾನ
|-
| ೧೯೫೨ || [[ಗೋಪಾಲ ಗೌಡ]] ||ಸೋಸಿಯಲಿಸ್ಟ್|| ಬ.ನಾರಾಯಣ, ಕಾಂಗ್ರೆಸ್
|-
|೧೯೫೭ || ಡಿ ಮೂಕಪ್ಪ || ಕಾಂಗ್ರೆಸ್ || ಗೋಪಾಲ ಗೌಡ, ಸೋಸಿಯಲಿಸ್ಟ್
|-
| ೧೯೬೨ || ಲಕ್ಷ್ಮಿಕಾಂತಪ್ಪ || ಕಾಂಗ್ರೆಸ್ || [[ಕಾಗೋಡು ತಿಮ್ಮಪ್ಪ]], ಸೋಸಿಯಲಿಸ್ಟ್
|-
| ೧೯೬೭ || [[ಕೆ ಎಚ್ ಶ್ರೀನಿವಾಸ]] || ಕಾಂಗ್ರೆಸ್ || ಕಾ.ತಿಮ್ಮಪ್ಪ, ಸೋಸಿಯಲಿಸ್ಟ್
|-
|೧೯೭೨ || [[ಕಾಗೋಡು ತಿಮ್ಮಪ್ಪ]] || ಸೋಸಿಯಲಿಸ್ಟ್ || ಎಲ್ ಟಿ. ತಿಮ್ಮಪ್ಪ ಹೆಗಡೆ, ಕಾಂಗ್ರೆಸ್
|-
|೧೯೭೮ || [[ಎಲ್.ಟಿ.ತಿಮ್ಮಪ್ಪ ಹೆಗಡೆ]] || ಕಾಂಗ್ರೆಸ್ || ಕಾ.ತಿಮ್ಮಪ್ಪ, ಜನತಾಪಕ್ಷ
|-
|೧೯೮೩ || [[ಎಲ್.ಟಿ.ತಿಮ್ಮಪ್ಪ ಹೆಗಡೆ]] || ಕಾಂಗ್ರೆಸ್ || ಕೆ.ಜಿ. ಶಿವಪ್ಪ, ಜನತಾಪಕ್ಷ
|-
| ೧೯೮೫ || [[ಬಿ.ಧರ್ಮಪ್ಪ]] || ಜನತಾ ಪಕ್ಷ || ಎಲ್ ಟಿ. ತಿಮ್ಮಪ್ಪ ಹೆಗಡೆ, ಕಾಂಗ್ರೆಸ್
|-
| ೧೯೮೯ || [[ಕಾಗೋಡು ತಿಮ್ಮಪ್ಪ]] || ಕಾಂಗ್ರೆಸ್ || ಎಚ್ ವಿ ಚಂದ್ರಶೇಖರ್, ಜನತಾದಳ
|-
| ೧೯೯೪ || [[ಕಾಗೋಡು ತಿಮ್ಮಪ್ಪ]] || ಕಾಂಗ್ರೆಸ್ || ಎಚ್ ವಿ ಚಂದ್ರಶೇಖರ್, ಜನತಾದಳ
|-
| ೧೯೯೯ || [[ಕಾಗೋಡು ತಿಮ್ಮಪ್ಪ]] || ಕಾಂಗ್ರೆಸ್ || ಎಲ್ ಟಿ. ತಿಮ್ಮಪ್ಪ ಹೆಗಡೆ, ಜನತಾದಳ(ಎಸ್)
|-
| ೨೦೦೪ || [[ಗೋಪಾಲ ಕೃಷ್ಣ ಬೇಳೂರು]] || ಬಿಜೆಪಿ || ಕಾಗೋಡು ತಿಮ್ಮಪ್ಪ, ಕಾಂಗ್ರೆಸ್
|-
| ೨೦೦೮ || [[ಗೋಪಾಲ ಕೃಷ್ಣ ಬೇಳೂರು]] || ಬಿಜೆಪಿ || ಕಾಗೋಡು ತಿಮ್ಮಪ್ಪ, ಕಾಂಗ್ರೆಸ್
|-
| ೨೦೧೩ || [[ಕಾಗೋಡು ತಿಮ್ಮಪ್ಪ]] || ಕಾಂಗ್ರೆಸ್ || ಬಿ. ಆರ್ ಜಯಂತ ಕೆಜೆಪಿ (ಕರ್ನಾಟಕ ಜನತಾ ಪಾರ್ಟಿ)
|}
<!--
(ಒರಿಜಿನಲ್ ಮಾಹಿತಿ)
* ಇಸವಿ ----ವಿಜೇತರು ----ಪಕ್ಷ ------ಎರಡನೇ ಸ್ಥಾನ .
* ೧೯೫೨ -[[ಗೋಪಾಲ ಗೌಡ]] --ಸೋಸಿಯಲಿಸ್ಟ್ -೨-ಬ.ನಾರಾಯಣ ಕಾಂ.
* ೧೯೫೭ -[[ಡಿ ಮೂಕಪ್ಪ]] ---ಕಾಂಗ್ರೆಸ್ -----೨ ಗೋಪಾಲ ಗೌಡ. ಸೋಸಿಯಲಿಸ್ಟ್
* ೧೯೬೨ -[[ಲಕ್ಷ್ಮಿಕಾಂತಪ್ಪ]] ----ಕಾಂಗ್ರೆಸ್ -----೨-[[ಕಾಗೋಡು ತಿಮ್ಮಪ್ಪ]] ಸೋ. ಸೋಸಿಯಲಿಸ್ಟ್
* ೧೯೬೭ -[[ಕೆ ಎಚ್ ಶ್ರೀನಿವಾಸ]]- ಕಾಂಗ್ರೆಸ್ -----೨-ಕಾ.ತಿಮ್ಮಪ್ಪ ಸೋ. ಸೋಸಿಯಲಿಸ್ಟ್
* ೧೯೭೨ -[[ಕಾಗೋಡು ತಿಮ್ಮಪ್ಪ]] -ಸೋಸಿಯಲಿಸ್ಟ್ --೨-ಎಲ್ ಟಿ. ತಿಮ್ಮಪ್ಪ ಹೆಗಡೆ ಕಾಂಗ್ರೆಸ್
* ೧೯೭೮ -[[ಎಲ್.ಟಿ.ತಿಮ್ಮಪ್ಪ ಹೆಗಡೆ]]-ಕಾಂಗ್ರೆಸ್ ---೨ಕಾ.ತಿಮ್ಮಪ್ಪ ಜನತಾಪಕ್ಷ
* ೧೯೮೩ -[[ಎಲ್.ಟಿ.ತಿಮ್ಮಪ್ಪ ಹೆಗಡೆ]] - ಕಾಂಗ್ರೆಸ್ --೨-ಕೆ.ಜಿ. ಶಿವಪ್ಪ ಜನತಾಪಕ್ಷ
* ೧೯೮೫ -[[ಬಿ,ಧರ್ಮಪ್ಪ]] -----ಜನತಾ ಪಕ್ಷ --೨-ಎಲ್ ಟಿ. ತಿಮ್ಮಪ್ಪ ಹೆಗಡೆ ಕಾಂಗ್ರೆಸ್
* ೧೯೮೯ -[[ಕಾಗೋಡು ತಿಮ್ಮಪ್ಪ]] -ಕಾಂಗ್ರೆಸ್ ---೨-ಎಚ್ ವಿ ಚಂದ್ರಶೇಖರ್ ಜನತಾದಳ (೩-ಬಿ.ಆರ್ ಜಯಂತ್)
* ೧೯೯೪ -[[ಕಾಗೋಡು ತಿಮ್ಮಪ್ಪ]] -ಕಾಂಗ್ರೆಸ್ ----೨-ಎಚ್ ವಿ ಚಂದ್ರಶೇಖರ್ ಜನತಾದಳ
* ೧೯೯೯ -[[ಕಾಗೋಡು ತಿಮ್ಮಪ್ಪ]] -ಕಾಂಗ್ರೆಸ್ ----೨-ಎಲ್ ಟಿ. ತಿಮ್ಮಪ್ಪ ಹೆಗಡೆ ಜನತಾದಳ(ಎಸ್)
* ೨೦೦೪ -[[ಗೋಪಾಲ ಕೃಷ್ಣ ಬೇಳೂರು]]- ಬಿಜೆಪಿ --೨- ಕಾಗೋಡು ತಿಮ್ಮಪ್ಪ ಕಾಂಗ್ರೆಸ್
* ೨೦೦೮ -[[ಗೋಪಾಲ ಕೃಷ್ಣ ಬೇಳೂರು]] -ಬಿಜೆಪಿ--೨- ಕಾಗೋಡು ತಿಮ್ಮಪ್ಪ ಕಾಂಗ್ರೆಸ್
* ೨೦೧೩- [[ಕಾಗೋಡು ತಿಮ್ಮಪ್ಪ]] ----ಕಾಂಗ್ರೆಸ್--೨- ಬಿ. ಆರ್ ಜಯಂತ ಕೆಜೆಪಿ (ಕರ್ನಾಟಕ ಜನತಾ ಪಾರ್ಟಿ)
*ಪಡೆದ ಓಟು --೭೧,೯೬೦ ಲೀಡ್ ೪೧,೨೪೮ ; ----೩೦೭೧೨
-->
== ೨೦೧೩ ರ ಮೇ ೫ ನೇ ತಾರೀಕು ನಡೆದ ಚುನಾವಣೆ ಮತ್ತು ಫಲಿತಾಂಶ ==
;ಸಾಗರ ವಿಧಾನಸಭೆ ಚುನಾವಣೆ 2೦13
:ಕಾಗೋಡು ತಿಮ್ಮಪ್ಪ -ಲೀಡು-ಮತ್ತು ಪಡೆದ ಓಟು- (lead) 41248 ; ಕಾಂಗ್ರಸ್- 71,960; (0.53%ಚಲಾವಣೆ ಓಟಿನಲ್ಲಿ ;40 %ಒಟ್ಟು ಓಟಿನಲ್ಲಿ)
:ಬಿ.ಆರ್. ಜಯಂತ್ (Runner up):ಕೆಜೆಪಿ (ಕರ್ನಾಟಕ ಜನತಾಪಾರ್ಟಿ) 30712 (:23 %ಚಲಾವಣೆ ಓಟಿನಲ್ಲಿ)
:ಬೇಳೂರು ಗೋಪಾಲ ಕೃಷ್ಣ ಜೆಡಿಎಸ್ (JDS) 23217 (:17%ಚಲಾವಣೆ ಓಟಿನಲ್ಲಿ)
:ಶರಾವತಿ ಪಿ.ರಾವ್ ಬಿಜೆಪಿ (BJP) 5355 (4%)
:ಪಿಆರ್ . ಕೃಷ್ಣಪ್ಪ ಲೋಕ ಸತ್ತಾ ಪಾರ್ಟಿ, 2302 (2.%ಚಲಾವಣೆ ಓಟಿನಲ್ಲಿ)
:ಕೆ.ಎನ್ ವೆಂಕಟೇಶ್ ಬಿಎಸ್.ಪಿ. BSP 549(:0.039934%ಚಲಾವಣೆ ಓಟಿನಲ್ಲಿ )
:ಗಣೇಶ್ ಬಿ. ಬೆಳ್ಳಿ BSR 42
:ದಿನೇಶ ಬರದವಳ್ಳಿ . JDU 378(೦.002%ಚಲಾವಣೆ ಓಟಿನಲ್ಲಿ)
:
=== ಸಾಗರ ತಾಲ್ಲೂಕಿನ ಮತದಾರರ ವಿವರ ಮತ್ತು ಫಲಿತಾಂಶ ===
----
*೨೦೧೩ ರ ಮೇ ೫ ನೇ ತಾರೀಕು ನಡೆದ ಚುನಾವಣೆ .
*ಮತದಾರರು - ಸಾಗರ -ಗಂಡಸರು - ೮೮೭೪೦; ಹೆಂಗಸರು- ೮೯೭೪೦೪ ; ಒಟ್ಟು - ೧೭೯೬೮೩
*ಮತ ಚಲಾಯಿಸಿದವರು -೧,೩೪,೫೧೫ - ಶೇಕಡ ೭೪.೮೬ ;
*ಎಣಿಕೆ ೮-೫-೨೦೧೩, ಮುಖ್ಯಮಂತ್ರಿ ಸಿದ್ದ ರಾಮಯ್ಯ ನವರ ಪ್ರಮಾಣ ವಚನ ೧೩-೫-೨೦೧೩ ಸೋಮವಾರ;
*ಪೂರ್ಣ ಮಟ್ಟದ ಮಂತ್ರಿ ಮಂಡಲ ರಚನೆ ;( ಕ್ಯಾಬಿನೆಟ್ ದರ್ಜೆ ೨೧ ಜನ; ರಾಜ್ಯ ಸಚಿವರು ೮ ಜನ)- - ೧೮-೫-೨೦೧೩
*ಕರ್ನಾಟಕದ ವಿಧಾನಸಭೆಯ ಸ್ಪೀಕರ್ / '''ಅಧ್ಯಕ್ಷರಾಗಿ ಸಾಗರ ತಾಲ್ಲೂಕಿನ ಕಾಗೋಡು ತಿಮ್ಮಪ್ಪನವರು''' ಸರ್ವಾನುಮತದಿಂದ ದಿ ೩೧-೫-೨೦೧೩ ಶುಕ್ರವಾರ ಆಯ್ಕೆಯಾದರು.
=== ಸಾಗರದ ಜನಸಂಖ್ಯೆ ಮತ್ತು ಇತರೆ ತಾಲ್ಲೂಕಿಗೆ ಹೋಲಿಕೆ===
----
*[[೨೦೧೧ ರ ಜನಗಣತಿ]]
{| class="wikitable"
|-
! [[ಶಿವಮೊಗ್ಗ]] ಜಿಲ್ಲಾ ಜನ ಸಂಖ್ಯಾ ಪ್ರಗತಿ
|-
| ತಾಲ್ಲೂಕು||ಸಾಕ್ಷರತೆ ಪ್ರಮಾಣ -ಶೇ. || ಒಟ್ಟು (೨೦೧೧) || ಗಂಡಸರು ||ಹೆಂಗಸರು/ಪ್ರಮಾಣ ||೨೦೦೧ ರ ಗಣತಿ
|-
| ಶಿವಮೊಗ್ಗ ಜನ ಸಂಖ್ಯೆ || --|| ೧೭೫೫೫೧೨||ಲಭ್ಯವಿಲ್ಲ || ಲಭ್ಯವಿಲ್ಲ || ಲಭ್ಯವಿಲ್ಲ
|-
| ಶಿವಮೊಗ್ಗ ತಾಲ್ಲೂಕು|| ೭೭ ||೫,೦೭,೦೮೩|| ೨,೫೫,೩೧೭|| ೨೫೧೭೬೧/೯೬೯|| ೪,೪೫,೧೯೨
|-
| [[ಭದ್ರಾವತಿ]] ತಾಲ್ಲೂಕು ||೭೭ ||೩,೩೯,೯೩೦|| ೧,೭೦,೨೯೧. ||೧,೬೯,೬೩೬/೯೯೭|| ೩,೩೮,೯೮೯
|-
|ಭದ್ರಾವತಿ ನಗರ ||--|| ೧,೫೦,೭೭೬|| ಲಭ್ಯವಿಲ್ಲ ||ಲಭ್ಯವಿಲ್ಲ ||೧,೬೦,೬೬೨
|-
| [[ತೀರ್ಥಹಳ್ಳಿ]] ||೮೩.೦೫|| ೧,೪೧,೪೫೩|| ೬೯,೫೯೩|| ೭೧,೮೬೯/೧೦೩೮|| ೧,೪೩,೨೦೭
|-
| ಶಿವಮೊಗ್ಗ ಗ್ರಾಮೀಣ||--|| ೧,೨೬,೯೧೬||ಲಭ್ಯವಿಲ್ಲ ||ಲಭ್ಯವಿಲ್ಲ || ೧,೨೮,೩೯೯
|-
| ಸಾಗರ ||೮೧.೦೦ ||೨,೦೬,೧೧೨|| ೧,೦೨,೨೭೬|| ೧,೦೩,೮೩೪/೧೦೧೨|| ೨,೦೦,೯೯೫
|-
| [[ಹೊಸನಗರ]]|| ೮೧.೫|| ೧,೧೮,೧೪೮|| ೫೮,೫೦೩ ||೫೯,೬೪೫/೧೦೩೭|| ೧,೧೫,೦೦೦
|-
|[[ಶಿಕಾರಿಪುರ]] ||೭೬.೫ ||೨,೪೧,೯೪೩ ||೧,೨೨,೫೨೭ ೧,||೧೯,೪೧೩/೯೮೦|| ೨,೧೩,೫೯೦
|-
| [[ಸೊರಬ]]|| ೭೭ ||೨,೦೦,೮೪೩ ||೧,೦೧,೨೯೭|| ೯೧,೫೪೬/೯೯೯|| ೧,೮೫,೫೭೨
|}
==ಕಾಲೇಜುಗಳು:==
# [[ಲಾಲ್ ಬಹಾದ್ದೂರ್ ಕಲಾ ಮತ್ತು ವಿಜ್ಞಾನ ಹಾಗೂ ಎಸ್ ಬಿ ಸೊಲಬಣ ಶೆಟ್ಟಿ ವಾಣಿಜ್ಯ ಕಾಲೇಜು]].
# [[ಇಂದಿರಾಗಾಂಧಿ ಮಹಿಳಾ ಕಾಲೇಜು]].
# [[ಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್]].
# [[ಕೆ.ಹೆಚ್.ಶ್ರೀನಿವಾಸ ಸ್ನಾತಕೋತ್ತರ ಅಧ್ಯಯನ ಸಂಸ್ಥೆ]].
# [[ಎಂ.ಡಿ.ಎಫ್. ಸ್ವತಂತ್ರ ಪದವಿ ಪೂರ್ವ ಕಾಲೇಜು]]
==ವಾಣಿಜ್ಯೋದ್ಯಮ==
ಸಾಗರದಲ್ಲಿ [[ಅಡಿಕೆ]] ವ್ಯಾಪಾರ ತುಂಬ ಜೋರಾಗಿದೆ. ಇಲ್ಲಿ ಕೆಲವು ಖಾಸಗಿ ಮಂಡಿಗಳು ಮತ್ತೆ ಕೆಲವು ಸಹಕಾರಿ ವ್ಯಾಪಾರಿ ಸಂಸ್ಥೆಗಳೂ ಇವೆ.
==ಚಿತ್ರಗಳು==
<gallery>
[[ಚಿತ್ರ:Jog_Falls_Wide.jpg|400px|thumb|center|ಮಳೆಗಾಲದ [[ಜೋಗ ಜಲಪಾತ]]
</gallery>
==ಸಾಗ
[[ವರ್ಗ:ಶಿವಮೊಗ್ಗ ಜಿಲ್ಲೆಯ ತಾಲೂಕುಗಳು]]
[[ವರ್ಗ:ಸಾಗರ ತಾಲೂಕಿನ ಪ್ರವಾಸಿ ತಾಣಗಳು]]
[[ವರ್ಗ:ಸಾಗರ ತಾಲ್ಲೂಕು]]
92kx0co110cq852fip02ri1b4g4vhev
ಬಿ.ಎನ್.ಸುಮಿತ್ರಾಬಾಯಿ
0
12402
1108481
790985
2022-07-21T17:30:19Z
Siddanagouda Valkamdinni
77135
ಡಾ.ಬಿ.ಎನ್.ಸಾವಿತ್ರಿಬಾಯಿ ಅವರ ಪೂರ್ಣ ವಿವರ ದಾಖಲಿಸಿದ್ದೇನೆ.
wikitext
text/x-wiki
ಡಾ.ಬಿ.ಎನ್.ಸುಮಿತ್ರಾಬಾಯಿ ಕನ್ನಡದ ಖ್ಯಾತ ಲೇಖಕಿಯಾಗಿ, ಸಾಹಿತಿ, ವಿಮರ್ಶಕಿಯಾಗಿ ಗುರುತಿಸಿಕೊಂಡಿದ್ದಾರೆ. ಆಧುನಿಕೋತ್ತರ (ನವ್ಯೋತ್ತರ) ಕಾಲದ ಕನ್ನಡ ಸಾಹಿತ್ಯ ವಿಮರ್ಶೆ ಕ್ಷೇತ್ರದಲ್ಲಿ ಸ್ತೀವಾದಿ ವಿಮರ್ಶೆ ಹಾಗೂ ಮಹಿಳಾ ಸಾಹಿತ್ಯ ಅಧ್ಯಯನಗಳ ಹಾದಿ ನಿರ್ಮಿಸಿದ ಮೊದಲಿಗರಲ್ಲಿ ಒಬ್ಬರು.
ಜನನ:-15 ಅಕ್ಟೋಬರ್ 1950 ರಂದು ಮೈಸೂರಿನಲ್ಲಿ ಜನಿಸಿದರು. ಬಿ.ನರಸಿಂಹ ಮೂರ್ತಿ ಆಚಾರ್ ಹಾಗೂ ಬಿಎಸ್ ರುಕ್ಮಿಣಿ ಬಾಯಿ ದಂಪತಿಯ 3ನೇ ಮಗಳಾಗಿ ಜನನ.
ಬಿ ಎಸ್ ಸಿ ಪದವಿ ಪಡೆದು ಇವರು, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ದೂರು ಶಿಕ್ಷಣದ ಮೂಲಕ ಎಂ.ಎ(ಇಂಗ್ಲೀಷ್) ಪದವಿಯನ್ನೂ ಪಡೆದುಕೊಂಡಿದ್ದಾರೆ. ಅಲ್ಲದೇ, ಸಂಸ್ಕೃತ ವಿಷಯದಲ್ಲಿಯೇ ಪಿ ಎಚ್ ಡಿ ಪದವಿ ಪಡೆದಿದ್ದಾರೆ. ಈ ಸಮುದಲ್ಲಿಯೇ ಇವರು ಕನ್ನಡ ಸಾಹಿತ್ಯಿಕ ವಲಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
ಹಾಸನದ ಎವಿ ಕಾಂತಮ್ಮ ಮಹಿಳಾ ಕಾಲೇಜಿನಲ್ಲಿ ಸಂಸ್ಕೃತಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದಾರೆ.
ಬಿ.ಎನ್.ಸುಮಿತ್ರಾಬಾಯಿ ಇವರ ಕೆಲವು ಕೃತಿಗಳು:
* ಸಾರ್ವತ್ರಿಕದೆಡೆಗೆ (ಮೊದಲ ಕೃತಿ)
* ಸರಹದ್ದುಗಳ ಆಚೆ ಈಚೆ
* ವಿಚಯ
* ಮರೆಯಲಾಗದ ಕಥೆಗಳು(ತ್ರಿಚಿಲುಮೆ
* ಅಕ್ಕಮಹಾದೇವಿ
* ಶ್ರೀರಂಗ
* ಕಲ್ಯಾಣ ಸರಸ್ವತಿ
* ಸ್ತ್ರೀ ದರ್ಪಣದಲ್ಲಿ ನಾಟ್ಯಶಾಸ್ತ್ರ
* ಬೊಗಸೆಯಲ್ಲಿ ಹೊಳೆನೀರು
* ಸ್ತ್ರೀವಾದ
* ಕಾತ್ಯಾಯಿನಿ
* ಮರೆಯಲಾಗದ ಕತೆಗಳು
* ನಂಜನಗೂಡು ತಿರುಮಲಾಂಬ
* ಸುವರ್ಣ ಸಾಹಿತ್ಯ ವಿಮರ್ಶೆ
* ಚಿಲುಮೆ
* ಸ್ತ್ರೀವಾದ ಪ್ರವೇಶಿಕೆ
ಈ ಮೇಲಿನ ಪುಸ್ತಕಗಳಲ್ಲದೇ ಒಟ್ಟಾರೆಯಾಗಿ 27 ಪುಸ್ತಕಗಳನ್ನು ಬರೆದಿದ್ದಾರೆ.
ಇವರಿಗೆ ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ಪ್ರಶಸ್ತಿ,ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ನೆ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ವಿ.ಎಂ.ಇನಾಂದಾರ್ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರತಿಷ್ಟಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ.
{{ಚುಟುಕು}} [[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು]] [[ವರ್ಗ:ಲೇಖಕಿಯರು]]
8vh75yx560qgm2s38gkbvpu6u8gezts
1108482
1108481
2022-07-21T17:34:05Z
Siddanagouda Valkamdinni
77135
ಹೆಚ್ಚಿನ ಮಾಹಿತಿ ಭರ್ತಿ ಮಾಡಿದ್ದೇನೆ.
wikitext
text/x-wiki
ಡಾ.ಬಿ.ಎನ್.ಸುಮಿತ್ರಾಬಾಯಿ ಕನ್ನಡದ ಖ್ಯಾತ ಲೇಖಕಿಯಾಗಿ, ಸಾಹಿತಿ, ವಿಮರ್ಶಕಿಯಾಗಿ ಗುರುತಿಸಿಕೊಂಡಿದ್ದಾರೆ. ಆಧುನಿಕೋತ್ತರ (ನವ್ಯೋತ್ತರ) ಕಾಲದ ಕನ್ನಡ ಸಾಹಿತ್ಯ ವಿಮರ್ಶೆ ಕ್ಷೇತ್ರದಲ್ಲಿ ಸ್ತೀವಾದಿ ವಿಮರ್ಶೆ ಹಾಗೂ ಮಹಿಳಾ ಸಾಹಿತ್ಯ ಅಧ್ಯಯನಗಳ ಹಾದಿ ನಿರ್ಮಿಸಿದ ಮೊದಲಿಗರಲ್ಲಿ ಒಬ್ಬರು.
ಜನನ:-15 ಅಕ್ಟೋಬರ್ 1950 ರಂದು ಮೈಸೂರಿನಲ್ಲಿ ಜನಿಸಿದರು. ಬಿ.ನರಸಿಂಹ ಮೂರ್ತಿ ಆಚಾರ್ ಹಾಗೂ ಬಿಎಸ್ ರುಕ್ಮಿಣಿ ಬಾಯಿ ದಂಪತಿಯ 3ನೇ ಮಗಳಾಗಿ ಜನನ.
ಬಿ ಎಸ್ ಸಿ ಪದವಿ ಪಡೆದು ಇವರು, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ದೂರ ಶಿಕ್ಷಣದ ಮೂಲಕ ಎಂ.ಎ(ಇಂಗ್ಲೀಷ್) ಪದವಿಯನ್ನೂ ಪಡೆದುಕೊಂಡಿದ್ದಾರೆ. ಅಲ್ಲದೇ, ಸಂಸ್ಕೃತ ವಿಷಯದಲ್ಲಿಯೇ ಪಿ ಎಚ್ ಡಿ ಪದವಿ ಪಡೆದಿದ್ದಾರೆ. ಈ ಸಮುದಲ್ಲಿಯೇ ಇವರು ಕನ್ನಡ ಸಾಹಿತ್ಯಿಕ ವಲಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
ಹಾಸನದ ಎವಿ ಕಾಂತಮ್ಮ ಮಹಿಳಾ ಕಾಲೇಜಿನಲ್ಲಿ ಸಂಸ್ಕೃತಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದಾರೆ.
ಬಿ.ಎನ್.ಸುಮಿತ್ರಾಬಾಯಿ ಇವರ ಕೆಲವು ಕೃತಿಗಳು:
* ಸಾರ್ವತ್ರಿಕದೆಡೆಗೆ (ಮೊದಲ ಕೃತಿ)
* ಸರಹದ್ದುಗಳ ಆಚೆ ಈಚೆ
* ವಿಚಯ
* ಮರೆಯಲಾಗದ ಕಥೆಗಳು(ತ್ರಿಚಿಲುಮೆ
* ಅಕ್ಕಮಹಾದೇವಿ
* ಶ್ರೀರಂಗ
* ಕಲ್ಯಾಣ ಸರಸ್ವತಿ
* ಸ್ತ್ರೀ ದರ್ಪಣದಲ್ಲಿ ನಾಟ್ಯಶಾಸ್ತ್ರ
* ಬೊಗಸೆಯಲ್ಲಿ ಹೊಳೆನೀರು
* ಸ್ತ್ರೀವಾದ
* ಕಾತ್ಯಾಯಿನಿ
* ಮರೆಯಲಾಗದ ಕತೆಗಳು
* ನಂಜನಗೂಡು ತಿರುಮಲಾಂಬ
* ಸುವರ್ಣ ಸಾಹಿತ್ಯ ವಿಮರ್ಶೆ
* ಚಿಲುಮೆ
* ಸ್ತ್ರೀವಾದ ಪ್ರವೇಶಿಕೆ
ಈ ಮೇಲಿನ ಪುಸ್ತಕಗಳಲ್ಲದೇ ಒಟ್ಟಾರೆಯಾಗಿ 27 ಪುಸ್ತಕಗಳನ್ನು ಬರೆದಿದ್ದಾರೆ.
ಇವರಿಗೆ ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ಪ್ರಶಸ್ತಿ,ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ನೆ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ವಿ.ಎಂ.ಇನಾಂದಾರ್ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರತಿಷ್ಟಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ.
{{ಚುಟುಕು}}ಉಲ್ಲೇಖ : ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಕರ್ನಾಟಕ ಸರ್ಕಾರದ ದೂರದರ್ಶನ ವಾಹಿನಿಯ [https://www.youtube.com/watch?v=x2mvOlvokIs ಸಾಕ್ಷ್ಯಚಿತ್ರ].
[[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು]] [[ವರ್ಗ:ಲೇಖಕಿಯರು]]
kva3lg012wqjo9ab5r7rdmf82ftbb8y
ಮಾಲ್ಗುಡಿ ಡೇಸ್
0
19854
1108484
1008127
2022-07-21T21:11:52Z
Anivaasi
26385
ಎಸ್. ರಾಮಚಂದ್ರರ ಛಾಯಾಗ್ರಹಣ ಮಾಹಿತಿಯನ್ನು ಸೇರಿಸಲಾಗಿದೆ.
wikitext
text/x-wiki
{{Infobox television
| show_name = ಮಾಲ್ಗುಡಿ ಡೇಸ್
| image =[[File:Malgudidays.jpeg|200px]]
| caption = ಮಾಲ್ಗುಡಿ ಡೇಸ್ ನ ಕಿರುತೆರೆ ಧಾರಾವಾಹಿಯ ತುಣುಕು
| format = [[ಕಿರುತೆರೆ ಧಾರಾವಾಹಿಗಳು]]
| <big>picture_format = [[೪೮೮i]] ([[SDTV]]),</big>
| runtime = ೨೨ ನಿಮಿಷಗಳು
| starring = [[ಮಾಸ್ಟರ್ ಮಂಜುನಾಥ]], [[ಗಿರೀಶ್ ಕಾರ್ನಾಡ್ ]],[[ವೈಶಾಲಿ ಕಾಸರವಳ್ಳಿ ]],[[ಅನಂತ್ ನಾಗ್]], [[ಗಿರೀಶ್ ಕಾರ್ನಾಡ್ ]],[[ರಮೇಶ ಭಟ್ಟ]],ವಿಷ್ಣುವರ್ಧನ್ [[ಶಂಕರ್ ನಾಗ್]],[[ಅರುಂಧತಿ ನಾಗ್]]
| creator = [[ಆರ್. ಕೆ. ನಾರಾಯಣ್]]
| director = [[ಶಂಕರ್ ನಾಗ್]]
| producer =[[ಟಿ.ಎಸ್. ನರಸಿಂಹನ್]]
| cinematography =[[ಎಸ್. ರಾಮಚಂದ್ರ ಐತಾಳ್|ಎಸ್. ರಾಮಚಂದ್ರ]]
| company =[[ಪದಮ್ ರಾಗ್ ಫಿಲಂಸ್ ಸಂಸ್ಥೆ]]
| theme_music_composer=[[ಎಲ್. ವೈದ್ಯನಾಥನ್]]
| location = [[ಶಿವಮೊಗ್ಗ ಜಿಲ್ಲೆ]]ಯ [[ಆಗುಂಬೆ]]
| language = [[ಹಿಂದಿ]]
| country = [[ಭಾರತ]]
| network = [[ಡಿಡಿ ನ್ಯಾಶನಲ್ ]]<br/>[[ಸೋನಿ ಟಿವಿ]]<br/>[[ಟಿವಿ ಎಷ್ಯಾ]]
| num_seasons = ೧
| num_episodes = ೩೯
| website = http://www.malgudidays.net
}}
'''ಮಾಲ್ಗುಡಿ ಡೇಸ್''' [[ಆರ್. ಕೆ. ನಾರಾಯಣ್]] ಅವರ ಸಣ್ಣ ಕಥೆಗಳ ಸಂಕಲನ. ಎಲ್ಲಾ ಕಥೆಗಳೂ [[ದಕ್ಷಿಣ ಭಾರತ]]ದಲ್ಲಿನ '[[ಮಾಲ್ಗುಡಿ]]' ಎನ್ನುವ ಕಾಲ್ಪನಿಕ ಹಳ್ಳಿಯಲ್ಲಿ ನಡೆಯುತ್ತವೆ. ಆರ್. ಕೆ. ನಾರಾಯಣ್ ಅವರ ಮಾತಿನಲ್ಲಿ 'ಮಾಲ್ಗುಡಿ' - "ಜಗತ್ತಿನ ಯಾವುದೆ ಭಾಗದಲ್ಲಿನ ಚಿರನೂತನ ಪಾತ್ರಗಳ" ಊರು. ಮಾಲ್ಗುಡಿಯು ಸರಾಯು ನದಿಯ ತೀರದಲ್ಲಿದ್ದು, ಮೆಂಪಿ ಬೆಟ್ಟಗಳಿಂದ ಸುತ್ತುವರೆದಿರುತ್ತದೆ.
== ಹಿನ್ನೆಲೆ ==
ಮಾಲ್ಗುಡಿ ಡೇಸ್ ಧಾರವಾಹಿ ಸರಣಿಯನ್ನು ಕನ್ನಡ ಚಿತ್ರರಂಗದ ಹೆಸರಾಂತ ನಟ ಹಾಗೂ ನಿರ್ದೇಶಕರಾದ [[ಶಂಕರ್ ನಾಗ್]] ಅವರು ನಿರ್ಮಿಸಿದ್ದರು. ಧಾರವಾಹಿಯ ಎಲ್ಲಾ ಭಾಗಗಳನ್ನು ಶಿವಮೊಗ್ಗ ಜಿಲ್ಲೆಯ [[ಆಗುಂಬೆ]]ಯಲ್ಲಿ ಚಿತ್ರೀಕರಿಸಲಾಗಿದೆ. [[ಎಲ್. ವೈದ್ಯನಾಥನ್]] ಅವರು ಸಂಗೀತ ನೀಡಿದ್ದು, ಪದಮ್ ರಾಗ್ ಫಿಲಂಸ್ ಸಂಸ್ಥೆಯ ಟಿ.ಎಸ್. ನರಸಿಂಹನ್ ಅವರು ನಿರ್ಮಿಸಿದ್ದಾರೆ. ಧಾರವಾಹಿಯ ಒಂದೊಂದು ಭಾಗವು ಆರ್.ಕೆ.ನಾರಾಯಣ್ ಅವರ Swami and Friends ಹಾಗೂ The Vendor of Sweets ಸಂಕಲನದ ಕಥೆಗಳಾಗಿವೆ.
==ಪಾತ್ರಗಳು==
* ಡಬ್ಲ್ಯೂ.ಎಸ್.ಸ್ವಾಮಿನಾಥನ್(ಸ್ವಾಮಿ) - [[ಮಾಸ್ಟರ್ ಮಂಜುನಾಥ್]]
* ಸ್ವಾಮಿಯ ತಂದೆ- [[ಗಿರೀಶ್ ಕಾರ್ನಾಡ್]]
* ಸ್ವಾಮಿಯ ತಾಯಿ- [[ವೈಶಾಲಿ ಕಾಸರವಳ್ಳಿ ]]
* ಸ್ವಾಮಿಯ ಅಜ್ಜಿ - ಸುಹಾಸಿನಿ ಅದರ್ಕರ್ ಬಿ.ಜಯಶ್ರೀ
* ಮುನಿಯಾ(ಮಿನಿ) - ಕಂಟಿ ಮಾಡಿಯ
* ಮುನಿಯನ ಹೆಂಡತಿ - ಬಿ.ಜಯಶ್ರೀ
* ವ್ಯಾಪಾರಿ - ಸೋಮು
* ಅಮೇರಿಕಾದ(ನ್ಯೂಯಾರ್ಕಿನ ಪ್ರವಾಸಿಗ) - ಟೆಡ್ಡಿ ವೈಟ್
* ಡೇವಿನ್ ಭೋಜನಿ -ನಿತ್ಯಾ
==ನಟರುಗಳು==
* [[ಅನಂತ್ ನಾಗ್]] (ಧಾರಾವಾಹಿ ೧೦ and ೩೨-೩೯)
*[[ವೈಶಾಲಿ ಕಾಸರವಳ್ಳಿ ]]
* ದಾದಾ (ಧಾರಾವಾಹಿ ೩೦ ಮತ್ತು ೩೧)
* [[ಗಿರೀಶ್ ಕಾರ್ನಾಡ್ ]]
* [[ಡಾ. ವಿಷ್ಣುವರ್ಧನ್]] (ಧಾರಾವಾಹಿ ೧೮)
* [[ಶಂಕರ್ ನಾಗ್]] (ಧಾರಾವಾಹಿ ೩೯ ಮತ್ತು ೪೦)
* [[ರಮೇಶ್ ಭಟ್]]
* ಪದ್ಮಿನಿ ಶಿರಿಶ್
* [[ಅರುಂಧತಿ ನಾಗ್]]
* ಡೇವಿನ್ ಭೋಜನಿ
* ರಘುರಾಮ್ ಸೀತಾರಾಮ್
* ಅಶೋಕ್ ಮಂದಣ್ಣ
* ಕಾಶಿ
* ಸುಧೀಂದ್ರ
* ಲೋಕನಾಥ್ (ಧಾರಾವಾಹಿ ೩೦)
* ಜಿ.ವಿ.ಅಯ್ಯರ್
* ಸಿ.ಆರ್.ಸಿಂಹ
* ಅಶೋಕ್ ರಾವ್
* ಲೋಹಿತಾಶ್ವ
* ಜಿ.ಕೆ.ಗೋವಿಂದರಾವ್
==ಸಂಚಿಕೆಗಳು==
{| class="wikitable sortable"
|-
! ಸಂಚಿಕೆ !! ಹೆಸರು !! ಪಾತ್ರಗಳು
|-
| ೦೧ || ಅ ಹೀರೋ||
|-
| ೦೨ || ಹಾರ್ಸ್||
|-
| ೦೩ || ದಿ ಮಿಸ್ಸಿಂಗ್ ಮೇಲ್||
|-
| ೦೪ || ದಿ ಹೊರ್ಡ್||
|-
| ೦೫ || ಕ್ಯಾಟ್ ವಿಥಿನ್ ||
|-
| ೦೬ || ಲೀಲಾ ’ಸ ಫ್ರೆಂಡ್ ||
|-
| ೦೭ || ಮಂದಿರ್ ಕ ಬೂಢಾ||
|-
| ೦೮ || ದಿ ವಾಚ್ ಮನ್||
|-
| ೦೯ || ಅ ವಿಲ್ಲಿಂಗ್ ಸ್ಲೇವ್ ||
|-
| ೧೦ || ರೋಮನ್ ಇಮೇಜ್ ||
|-
| ೧೧ || ಸ್ವೀಟ್ಸ್ ಫಾರ್ ಎಂಜಿಲ್ಸ್||
|-
| ೧೨ || ಸೆವೆಂತ್ ಹೌಸೆ ||
|-
| ೧೩ || ನಿತ್ಯ ||
|-
| ೧೪ || ಇಂಜಿನ್ ಟ್ರಬಲ್ ||
|-
| ೧೫ || ಈಶ್ವರನ್||
|-
| ೧೬ || ಗೆಟ್ಮನ್ ’ಸ ಗಿಫ್ಟ್ ||
|-
| ೧೭ || ದಿ ಎಡ್ಜ ||
|-
| ೧೮ || ೪೫ ಅ ಮಂತ್||
|-
| ೧೯ || ಸ್ವಾಮಿ ಅಂಡ್ ಫ್ರೆಂಡ್ಸ -I ||
|--
| ೨೦ || ಸ್ವಾಮಿ ಅಂಡ್ ಫ್ರೆಂಡ್ಸ -II ||
|-
| ೨೧ || ಸ್ವಾಮಿ ಅಂಡ್ ಫ್ರೆಂಡ್ಸ -III ||
|--
| ೨೨ || ಸ್ವಾಮಿ ಅಂಡ್ ಫ್ರೆಂಡ್ಸ -IV ||
|--
| ೨೩ || ಸ್ವಾಮಿ ಅಂಡ್ ಫ್ರೆಂಡ್ಸ -V ||
|-
| ೨೪ || ಸ್ವಾಮಿ ಅಂಡ್ ಫ್ರೆಂಡ್ಸ -VI||
|-
| ೨೫ || ಸ್ವಾಮಿ ಅಂಡ್ ಫ್ರೆಂಡ್ಸ -VII ||
|-
| ೨೬|| - ಸ್ವಾಮಿ ಅಂಡ್ ಫ್ರೆಂಡ್ಸ -VIII ||
|-
| ೨೭ || ಪೆರ್ಫಾರ್ಮಿಂಗ್ ಚಿಲ್ದ್ ||
|-
| ೨೮ || ಕರಿಯರ್||
|-
| ೨೯ || ದಿ ಗ್ರೀನ್ ಬ್ಲೇಜರ್||
|-
| ೩೦ || ನಾಗ -I ||
|-
| ೩೧ || ನಾಗ -II||
|-
| ೩೨ || ಮಿಠಾಯಿವಾಲಾ-I||
|-
| ೩೩ || ಮಿಠಾಯಿವಾಲಾ-II||
|-
| ೩೪ || ಮಿಠಾಯಿವಾಲಾ-III||
|-
| ೩೫ || ಮಿಠಾಯಿವಾಲಾ -IV||
|-
| ೩೬ || ಮಿಠಾಯಿವಾಲಾ-V||
|-
| ೩೭ || ಮಿಠಾಯಿವಾಲಾ-VI||
|-
| ೩೮ || ಮಿಠಾಯಿವಾಲಾ-VII||
|-
| ೩೯ || ಮಿಠಾಯಿವಾಲಾ- VIII||
|}
== ಹೊಸ ಆವೃತ್ತಿ ==
[[ದೂರದರ್ಶನ್]] ವಾಹಿನಿಯು ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ನಿರ್ಮಾಪಕಿ [[ಕವಿತ ಲಂಕೇಶ್]] ಅವರನ್ನು ಮಾಲ್ಗುಡಿ ಡೆಸ್ ದಾರವಾಹಿಯ ೨೬ ಭಾಗಗಳನ್ನು ನಿರ್ಮಿಸಲು ನೇಮಿಸಿದೆ. ಕವಿತ ಅವರು ಎಲ್ಲಾ ಭಾಗಗಳನ್ನು ಹಿಂದಿಯಲ್ಲಿ ನಿರ್ಮಿಸಲಿದ್ದಾರೆ.
[[ವರ್ಗ:ಆಂಗ್ಲ ಸಾಹಿತ್ಯ]]
[[ವರ್ಗ:ಕಿರುತೆರೆ ಧಾರಾವಾಹಿಗಳು]]
[[en:Malgudi Days]]
semsrxddz89hv0flvgj38i57187xuoi
ಮೃಗಾಲಯ
0
24030
1108483
1059459
2022-07-21T17:39:47Z
Richardkiwi
43147
([[c:GR|GR]]) [[c:COM:FR|File renamed]]: [[File:St Louis zoo crocodiles.jpg]] → [[File:St Louis zoo spectacled caimans.jpg]] [[c:COM:FR#FR3|Criterion 3]] (obvious error)
wikitext
text/x-wiki
{{otheruses}}
[[ಚಿತ್ರ:San Diego Zoo entrance elephant.jpg|thumb|right|280px|ಮೇ 2007ರಲ್ಲಿ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯೆಗೊ ಮೃಗಾಲಯದ ಪ್ರವೇಶದ್ವಾರ.]]
'''ಝೂಲಾಜಿಕಲ್ ಗಾರ್ಡನ್''' , '''ಝೂಲಾಜಿಕಲ್ ಪಾರ್ಕ್''' , '''ಪ್ರಾಣಿಸಂಗ್ರಹಾಲಯ''' , ಅಥವಾ '''ಮೃಗಾಲಯ''' ಇದೊಂದು ಆವರಣದೊಳಗಡೆಯ ಎಲ್ಲೆಯಲ್ಲಿಯೇ ಪ್ರಾಣಿಗಳಿಗೆ ಅವಕಾಶನೀಡುವ, ಸಾರ್ವಜನಿಕರಿಗೆ ಪ್ರದರ್ಶನ ನೀಡಲು ಮತ್ತು ಆ ಪ್ರಾಣಿಗಳಿಗೆ ಅಲ್ಲಿಯೇ ಆಹಾರ ಒದಗಿಸುವಂತಹ ಸ್ಥಳವಾಗಿದೆ.
.
ಝೂಲಾಜಿಕಲ್ ಗಾರ್ಡನ್ ಎನ್ನುವ ಪದವು [[ಝುವಾಲಜಿ]] ಅನ್ವಯಿಸುವುದಲ್ಲದೇ, ಪ್ರಾಣಿಗಳ ಬಗ್ಗೆ ಅಧ್ಯಯನ ನಡೆಸುವುದೆಂಬುದಾಗಿದ್ದು, ಈ ಪಾರಿಬಾಷಿಕವು [[ಗ್ರೀಕ್]]ನ ''ಝೂನ್'' (“ಪ್ರಾಣಿ”) ಮತ್ತು ''ಲೋಗೋಸ್'' (λóγος, "ಸ್ಟಡಿ") ಎಂಬ ಪದದಿಂದ ವ್ಯುತ್ಪತ್ತಿಗೊಂಡಿದೆ.
ಈ “ಮೃಗಾಲಯ” ಎನ್ನುವ ಸಂಕ್ಷೇಪವು ಮೊತ್ತಮೊದಲಿಗೆ ''[[ಲಂಡನ್ ಝೂಲಾಜಿಕಲ್ ಗಾರ್ಡನ್ಸ್]]'' ಬಳಸಲ್ಪಟ್ಟಿತ್ತಲ್ಲದೇ, 1828ರ ವೈಜ್ಞಾನಿಕ ಅಧ್ಯಯನಕ್ಕೆ ಅವಕಾಶ ಮಾಡಿಕೊಟ್ಟಿತ್ತಲ್ಲದೇ, ಸಾರ್ವಜನಿಕವಾಗಿ 1828ರಲ್ಲಿ ಬಳಸಲ್ಪಟ್ಟಿತು.<ref name="ZSL">[http://www.zsl.org/info/about-us/zsls-history,129,AR.html "ಝೆಡ್ಎಸ್ಎಲ್ನ ಇತಿಹಾಸ"] {{Webarchive|url=https://web.archive.org/web/20080228235326/http://www.zsl.org/info/about-us/zsls-history%2C129%2CAR.html |date=2008-02-28 }}, ಝುವಲಾಜಿಕಲ್ ಸೊಸೈಟಿ ಆಫ್ ಲಂಡನ್.</ref> ವಿಶ್ವದಾದ್ಯಂತದ 1000ಕ್ಕಿಂತಲೂ ಅಧಿಕ ಸಂಖ್ಯೆಯ ಜಾತಿಯ ಪ್ರಾಣಿಗಳು ಈಗ ಸಾರ್ವಜನಿಕರಿಗೆ ಮುಕ್ತವಾಗಿದ್ದು ಅವುಗಳಲ್ಲಿ ಶೇಕಡಾ 80ರಷ್ಟು ನಗರಗಳಲ್ಲಿವೆ.
== ಪದವ್ಯುತ್ಪತ್ತಿ ==
1828ರಲ್ಲಿ ಲಂಡನ್ ಝೂ ತನ್ನನ್ನು ತಾನು ಪ್ರಾಣಿ ಸಂಗ್ರಹಾಲಯ ಅಥವಾ “ಝೂಲಾಜಿಕಲ್ ಗಾರ್ಡನ್”, ಸಂಕ್ಷಿಪ್ತವಾಗಿ “ಗಾರ್ಡನ್ಸ್ ಅಂಡ್ ಪ್ರಾಣಿ ಸಂಗ್ರಹಾಲಯ ಆಫ್ ದ ಝೂಲಾಜಿಕಲ್ ಸೊಸೈಟಿ ಆಫ್ ಲಂಡನ್” ಎಂದು ಕರೆದುಕೊಂಡಿತು.<ref name="Blunt29">ಬ್ಲಂಟ್ 1976; ರೀಚೆನ್ಬಚ್ 2002, ಪು. 151–163.</ref> “ಝೂ” ಎಂಬ ಪದದ ಸಂಕ್ಷೇಪವು ಮೊದಲಿಗೆ 1847ರ ಸುಮಾರಿನಲ್ಲಿ [[ಕ್ಲಿಫ್ಟನ್ ಮೃಗಾಲಯ]]ಕ್ಕಾಗಿ ಯುಕೆಯಲ್ಲಿ ಪ್ರಥಮ ಬಾರಿಗೆ ಮುದ್ರಣದಲ್ಲಿ ಕಾಣಿಸಿಕೊಂಡಿತು, ಆದರೆ, ಅದು ಕೊನೆಯವರೆಗೂ ಇರದೇ ಇಪ್ಪತ್ತು ವರ್ಷಗಳ ನಂತರ ಅದರ ಸಂಕ್ಷಿಪ್ತ ರೂಪವು [[ಆಲ್ಫ್ರೆಡ್ ವ್ಯಾನ್ಸ್]] ಎಂಬ ಸಂಗೀತ ಕಲಾಕಾರನ “ ವಾಕಿಂಗ್ ಇನ್ ದ ಝೂ ಆನ್ ಸಂಡೇ” ಎಂಬ ಪದ್ಯದಲ್ಲಿ ಜನಪ್ರಿಯಗೊಂಡಿತು.<ref name="Blunt29"/>
ಈ “ಝೂಲಾಜಿಕಲ್ ಪಾರ್ಕ್” ಎಂಬ ಪದವು [[ವಾಷಿಂಗ್ಟನ್ನ ಡಿ.ಸಿ.]]ಯಲ್ಲಿ ಹೆಚ್ಚಿನ ವಿಸ್ತೃತ ರೂಪದಲ್ಲಿ ಬಳಸಲ್ಪಟ್ಟಿತಲ್ಲದೇ, ನ್ಯೂಯಾರ್ಕ್ನ ಬ್ರಾಂಕ್ಸ್ನಲ್ಲಿ 1891 ಮತ್ತು 1899ರಲ್ಲಿ ಕ್ರಮವಾಗಿ ಮುಕ್ತವಾಗಿ ಬಳಕೆಯಾಯಿತು.<ref>ಹೈಸನ್ 2000, ಪು. 29; ಹೈಸನ್ 2003, ಪು. 1356-1357.</ref>
ಇಪ್ಪತ್ತನೇ ಶತಮಾನದ ಕೊನೆಯಲ್ಲಿ ಝೂಗೆ ಸಂಬಂಧಿಸಿದ “ ಕನ್ಸರ್ವೇಷನ್ ಪಾರ್ಕ್” ಅಥವಾ “ಬಯೋಪಾರ್ಕ್” ಗಳೆಂಬ ಹೊಸ ಪದಗಳು ಸೇರ್ಪಡೆಗೊಂಡವು. ಹೊಸ ಹೆಸರನ್ನು ಅಳವಡಿಸಿಕೊಳ್ಳುವುದು ಅನೇಕ ಮೃಗಾಲಯ ವೃತ್ತಿಪರರಿಗೆ ಅವರ ಸಂಸ್ಥೆಗಳನ್ನು ಏಕರೂಪದಲ್ಲಿ ವಿಸ್ತರಿಸಲು ಒಂದು ರಚನಾತ್ಮಕ ಪ್ರಕ್ರಿಯೆಯಾಯಿತು ಮತ್ತು ಇತ್ತೀಚಿನ ದಿನಗಳಲ್ಲಿ ಹತ್ತೊಂಬತ್ತನೇ ಶತಮಾನದ ಮೃಗಾಲಯ ಪರಿಕಲ್ಪನೆಯು ಟೀಕಿಸಲ್ಪಟ್ಟಿತು.<ref>ಮ್ಯಾಪಲ್ 1995, ಪು. 25.</ref> “ಬಯೋಪಾರ್ಕ್” ಎಂಬ ಪಾರಿಭಾಷಿಕ ಪದವು ಮೊದಲಿಗೆ 1980ರ ಕೊನೆಯಲ್ಲಿ ವಾಷಿಂಗ್ಟನ್ನ ಡಿ.ಸಿ. [[ನ್ಯಾಷನಲ್ ಝೂ]]ನಿಂದ ರಚಿಸಲ್ಪಟ್ಟಿತು ಮತ್ತು ಅಭಿವೃದ್ಧಿಪಡಿಸಲ್ಪಟ್ಟಿತು.<ref>ರಾಬಿನ್ಸನ್ 1987a, ಪು. 10-17; ರಾಬಿನ್ಸನ್ 1987b, ಪು. 678-682.</ref> 1993 ರಲ್ಲಿ ''ನ್ಯೂಯಾರ್ಕ್ ಝೂಲಾಜಿಕಲ್ ಸೊಸೈಟಿ'' ತನ್ನ ಹೆಸರನ್ನು [[ವೈಲ್ಡ್ಲೈಫ್ ಕನ್ಸರ್ವೇಷನ್ ಸೊಸೈಟಿ]] ಮತ್ತು ಝೂವನ್ನು ತನ್ನ ಕಾನೂನು ವ್ಯಾಪ್ತಿಯಲ್ಲಿ “ವೈಲ್ಡ್ಲೈಫ್ ಕನ್ಸರ್ವೇಷನ್ ಪಾರ್ಕ್ಸ್ ಎಂಬುದಾಗಿ ರೀಬ್ರಾಂಡ್ ಮಾಡಿತು.<ref>ಕಾನ್ವೇ 1995, ಪು. 259-276.</ref>
== ಇತಿಹಾಸ ==
{{see|Menagerie}}
=== ಪುರಾತನ ಜಗತ್ತು ===
ಝೂಲಾಜಿಕಲ್ ಗಾರ್ಡನ್ನ ಪೂರ್ವಿಕ [[ಮಿನಾಜರಿ]]ಯಾಗಿದ್ದು, ಅದು ಪುರಾತನ ಜಗತ್ತಿನಿಂದ ಆಧುನಿಕ ಕಾಲದವರೆಗೆ ದೀರ್ಘವಾದ ಚರಿತ್ರೆಯನ್ನು ಹೊಂದಿದೆ. ಅತೀ ಪುರಾತನ ಝೂಲಾಜಿಕಲ್ ಸಂಗ್ರಹಣೆಯು 2009 ರಲ್ಲಿ ಈಜಿಪ್ಟ್ನ [[ಹೀರಾಕೊನ್ಪೊಲಿಸ್]], ಎನ್ನುವಲ್ಲಿ ಉತ್ಖನನದ ಸಂದರ್ಭದಲ್ಲಿ ಬಹಿರಂಗಗೊಂಡಿತು. 3500 ಬಿ ಸಿಯ ಪ್ರಾಣಿ ಸಂಗ್ರಹಾಲಯ. [[ಹಿಪ್ಪೋ]]ಗಳು, [[ಹಾರ್ಟೆಬೀಸ್ಟ್]], [[ಆನೆ]]ಗಳು, [[ಬಬೂನ್]]ಗಳು ಮತ್ತು ಕಾಡುಬೆಕ್ಕುಗಳನ್ನು ಸೇರಿದಂತೆ, ಅಸಾಮಾನ್ಯ ಪ್ರಾಣಿಗಳು ಒಳಗೊಂಡಿದ್ದವು. ಎರಡನೇ ಶತಮಾನದ ಬಿಸಿಇನಲ್ಲಿ, [[ಚೈನೀಸ್ ಎಂಪ್ರೆಸ್]] ಟಾಂಕಿಯು “ಹೌಸ್ ಆಫ್ ಡೀರ್” ರಚನೆ, ಮತ್ತು ''ಲಿಂಗ್ ಯು'' ಅಥವಾ ಗಾರ್ಡನ್ ಆಫ್ ಇಂಟೆಲಿಜೆನ್ಸ್ ಎನ್ನುವ 1,500 ಎಕ್ರೆ ಪ್ರದೇಶದಲ್ಲಿ [[ಕಿಂಗ್ ವೆನ್ ಆಫ್ ಝೌ]]ವನ್ನು ಇಡಲಾಯಿತು. ಪ್ರಾಣಿಗಳ ಸಂಗ್ರಹಗಾರರಲ್ಲಿ ಪ್ರಖ್ಯಾತರಾದ ಇತರರೆಂದರೆ, [[ಕಿಂಗ್ಡಮ್ ಆಫ್ ಇಸ್ರೇಲ್ ಮತ್ತು ಜುಡಾಹ್ನ]] [[ರಾಜ ಸೊಲೋಮನ್]], ರಾಜ ಸೆಮಿರಾಮಿ ಮತ್ತು [[ಅಸಿರಿಯಾ]]ದ [[ಅಶುರ್ಬನಿಪಾಲ್]], ಮತ್ತು [[ಬ್ಯಾಬಿಲೋನಿಯಾ]]ದ ರಾಜ [[ನೆಬುಚಾಡ್ರೆಝಾರ್]] ಪ್ರಸಿದ್ಧರಾಗಿದ್ದಾರೆ.<ref name="EBZoo">"," ''ಎನ್ಸೈಕ್ಲೋಪೀಡಿಯಾ ಬ್ರಿಟಾನಿಯಾ'' , 2008.</ref>
ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿ, ಪ್ರಾಣಿಸಂಗ್ರಹಾಲಯಗಳು ಹೆಚ್ಚಿನ ಗ್ರೀಕ್ ನಗರಗಳಲ್ಲಿ ಉಗಮಗೊಂಡವಲ್ಲದೇ; [[ಅಲೆಗ್ಸಾಂಡರ್ ದಿ ಗ್ರೇಟ್]] ತನ್ನ ಸೇನಾ ದಂಡಯಾತ್ರೆಯ ಸಂದರ್ಭದಲ್ಲಿ ಕಂಡುಬಂದ ಎಲ್ಲಾ ಪ್ರಾಣಿಗಳನ್ನು ಗ್ರೀಸ್ ದೇಶಕ್ಕೆ ಕಳುಹಿಸಿದವರಲ್ಲಿ ಪ್ರಮುಖನಾಗಿದ್ದನು.
ರೋಮನ್ ದೊರೆಗಳು ಪ್ರಾಣಿಗಳ ಖಾಸಗಿ ಸಂಗ್ರಹಣೆಗಳನ್ನು ಅಧ್ಯಯನಕ್ಕಾಗಿ <ref name="EBZoo"/> ಅಥವಾ ಅಖಾಡದಲ್ಲಿ ಬಳಸುವುದಕ್ಕಾಗಿ ಇಟ್ಟುಕೊಳ್ಳುತ್ತಿದ್ದರಾದರೂ ಅಖಾಡಕ್ಕಾಗಿ ಬಳಸುವುದು ತುಂಬಾ ಕುಖ್ಯಾತ ಅಭ್ಯಾಸವಾಗಿತ್ತು.
19ನೇ ಶತಮಾನದ ಚರಿತ್ರಕಾರ ಡಬ್ಲ್ಯೂ.ಇ.ಎಚ್ ಲೆಕೀ ಬರೆದ ರೋಮನ್ ಗೇಮ್ಸ್ ಎಂಬ ಪುಸ್ತಕವು ಮೊದಲಿಗೆ ಬಿಸಿಇ 366ರಲ್ಲಿ ಪ್ರಚಲಿತಕ್ಕೆ ಬಂತು:
{{quote|At one time, a bear and a bull, chained together, rolled in fierce combat across the sand ... Four hundred bears were killed in a single day under [[Caligula]] ... Under [[Nero]], four hundred tigers fought with bulls and elephants. In a single day, at the dedication of the [[Colosseum]] by [[Titus]], five thousand animals perished. Under [[Trajan]] ... lions, tigers, elephants, rhinoceroses, hippopotami, giraffes, bulls, stags, even crocodiles and serpents were employed to give novelty to the spectacle ...<ref>Lecky, W.E.H. ''History of European Morals from Augustus to Charlemagne''. Vol. 1, Longmans, 1869, pp. 280-282.</ref>}}
=== ಮಧ್ಯಕಾಲೀನ ಇಂಗ್ಲೆಂಡ್ ===
[[ಇಂಗ್ಲೆಂಡ್ನ ಹೆನ್ರಿ I]] ತನ್ನ ಅರಮನೆ [[ವುಡ್ಸ್ಟಾಕ್]]ನಲ್ಲಿ ಅನೇಕ ಪ್ರಾಣಿಗಳ ಸಂಗ್ರಹಣೆಯನ್ನು ಇಟ್ಟಿದ್ದನಲ್ಲದೇ ಅವುಗಳಲ್ಲಿ ಸಿಂಹಗಳು, ಚಿರತೆಗಳು ಮತ್ತು ಒಂಟೆಗಳು ಸೇರಿದ್ದವು.<ref name="Blunt15">ಬ್ಲಂಟ್, ವಿಲ್ಫ್ರೆಡ್. ''ದಿ ಆರ್ಕ್ ಇನ್ ದಿ ಪಾರ್ಕ್: ಹತ್ತೊಂಬತ್ತನೆಯ ಶತಮಾನದ ಮೃಗಾಲಯ'' . ಹಮಿಶ್ ಹ್ಯಾಮಿಲ್ಟನ್, 1976, ಪು. 15-17.</ref>
ಮಧ್ಯಕಾಲೀನ ಇಂಗ್ಲೆಂಡ್ನ ಹೆಚ್ಚಿನ ಪ್ರಮುಖ ಸಂಗ್ರಹಗಳು [[ಟವರ್ ಆಫ್ ಲಂಡನ್]]ನಲ್ಲಿತ್ತಾದರೂ ಅವುಗಳಲ್ಲಿ ಮೊದಲಿಗೆ 1204 ಪ್ರಾಣಿಗಳು ರಾಜ [[ಜಾನ್ I]]ನಿಂದ ಸಂಗ್ರಹಿಸಲ್ಪಟ್ಟಿದ್ದವು. [[III ನೇ ಹೆನ್ರಿ]]ಯು [[ರೋಮನ್ ದೊರೆ II ನೇ ಫ್ರೆಡರಿಕ್]]ನಿಂದ ಮದುವೆ ಉಡುಗೊರೆಯಾಗಿ ಪಡೆದ 1235 ಪ್ರಾಣಿಗಳಲ್ಲಿ ಮೂರು ಚಿರತೆಗಳಿದ್ದವಲ್ಲದೇ, 1264 ರಲ್ಲಿ ಕೆಲವು ಪ್ರಾಣಿಗಳು ಬುಲ್ವಾಕ್ಗೆ ಹೋದವಲ್ಲದೇ, ಅದಕ್ಕೆ ಲಯನ್ ಟವರ್ ಎಂದು ಮರುನಾಮಕರಣ ಮಾಡಲಾಯಿತ್ತಲ್ಲದೇ, ಅದು ಟವರ್ನ ಪಶ್ಚಿಮ ದಿಕ್ಕಿನ ಮುಖ್ಯ ಪ್ರವೇಶದ್ವಾರದ ಸಮೀಪವಿತ್ತು.
ಅದು 16ನೇ ಶತಮಾನದಲ್ಲಿ ರಾಣಿ [[ಎಲಿಜಬೆತ್ I]]ನ ಆಳ್ವಿಕೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ನೋಡಲು ತೆರೆಯಲಾಗಿತ್ತು.<ref>[http://news.bbc.co.uk/2/hi/science/nature/4371908.stm "ಬಿಗ್ ಕ್ಯಾಟ್ಸ್ ಪ್ರಾಲ್ಡ್ ಲಂಡನ್ಸ್ ಟವರ್"], ಬಿಬಿಸಿ ನ್ಯೂಸ್, ಅಕ್ಟೋಬರ್ 24, 2005.</ref>
18ನೇ ಶತಮಾನದಲ್ಲಿ ಪ್ರವೇಶ ಶುಲ್ಕವು ಮೂರೂವರೆ ಪೆನ್ಸ್ ನಷ್ಟು ಅಥವಾ ಸಿಂಹಗಳ ಆಹಾರಕ್ಕಾಗಿ ಬೆಕ್ಕು ಇಲ್ಲವೇ ನಾಯಿಯನ್ನು ಪೂರೈಕೆ ಮಾಡಬೇಕಾಗಿತ್ತು.<ref name="Blunt15"/> ಲಂಡನ್ನಲ್ಲಿ ಪ್ರಾಣಿಸಂಗ್ರಹಾಲಯವು ತೆರೆದ ನಂತರ ಪ್ರಾಣಿಗಳೆಲ್ಲಾ ಅಲ್ಲಿಗೆ ಸ್ಥಳಾಂತರಗೊಂಡವು.
=== ಆಧುನಿಕ ಯುಗ ===
{{see|List of zoos}}
[[ಚಿತ್ರ:Versailles M2.JPG|thumb|left|180px|17ನೆಯ ಶತಮಾನದಲ್ಲಿ ಲೂಯಿಸ್ XIV ಆಳ್ವಿಕೆಯ ಸಮಯದಲ್ಲಿ ವರ್ಸೇಲ್ಲೆಸ್ ಪ್ರಾಣಿ ಸಂಗ್ರಹಾಲಯ]]
ಪ್ರಸ್ತುತ ಲಭ್ಯವಿರುವ ಅತೀ ಪುರಾಣ ಪ್ರಾಣಿಸಂಗ್ರಹಾಲಯವು ಆಸ್ಟ್ರೀಯಾದ [[ವಿಯೆನ್ನಾ ಪ್ರಾಣಿಸಂಗ್ರಹಾಲಯ]]ವಾಗಿದ್ದು, ಇದು ವಿಯೆನ್ನಾದ [[ಸ್ಕಾನ್ಬ್ರನ್ನ್ ಪ್ಯಾಲೇಸ್]]ನ ಇಂಪೀರಿಯಲ್ ಮಿನೇಜರಿಯಿಂದ ಪ್ರಾಣಿಸಂಗ್ರಹಾಲಯವಾಗಿ ವಿಕಾಸಗೊಂಡಿತ್ತಲ್ಲದೇ, ಈ ಶ್ರೀಮಂತ ಮಿನೇಜರಿಯು 1752ರಲ್ಲಿ [[ಹ್ಯಾಬ್ಸ್ಬರ್ಗ್]] ಮೊನಾರ್ಕಿಯಿಂದ ಸ್ಥಾಪಿಸಲ್ಪಟ್ಟು 1765ರಲ್ಲಿ ಸಾರ್ವಜನಿಕರಿಗಾಗಿ ತೆರೆಯಲ್ಪಟ್ಟಿತು.
1775ರಲ್ಲಿ ಮ್ಯಾಡ್ರಿಡ್ನಲ್ಲಿ ಪ್ರಾಣಿಸಂಗ್ರಹಾಲಯವೊಂದು ಸ್ಥಾಪಿಸಲ್ಪಟ್ಟಿತ್ತಲ್ಲದೇ, 1795ರಲ್ಲಿ [[ಜಾಕ್ಸ್ ಹೆನ್ರಿ ಬೆರ್ನಾರ್ಡಿನ್]]ನಿಂದ ಪ್ಯಾರಿಸ್ನಲ್ಲಿ ''[[ಜೆರ್ಡಿನ್ ಡಿಸ್ ಪ್ಲ್ಯಾಂಟ್ಸ್]]'' ನೊಳಗೂ ಪ್ರಾಣಿಸಂಗ್ರಹಾಲಯವೊಂದು ಸ್ಥಾಪಿಸಲ್ಪಟ್ಟಿತ್ತಲ್ಲದೇ,ಅದರಲ್ಲಿ ಮುಖ್ಯವಾಗಿ ವೈಜ್ಞಾನಿಕ ಸಂಶೋಧನೆ ಮತ್ತು ಶಿಕ್ಷಣಕ್ಕಾಗಿ ವರ್ಸೈಲ್ಸ್ನ ರಾಯಲ್ ಮಿನೇಜರ್ನಿಂದ ತಂದ ಪ್ರಾಣಿಗಳು ಒಳಗೊಂಡಿದ್ದವು.
[[ರಷ್ಯಾ]]ದಲ್ಲಿ 1806ರಲ್ಲಿ [[ಕಝಾನ್ ಮೃಗಾಲಯ]] ಎಂಬ ಮೊದಲ ಪ್ರಾಣಿಸಂಗ್ರಹಾಲಯವು ಕಝಾನ್ ಸ್ಟೇಟ್ ಯೂನಿವರ್ಸಿಟಿಯ ಪ್ರೊಫೆಸರ್ [[ಕಾರ್ಲ್ ಫಚ್ಸ್]] ಅವರಿಂದ ಸ್ಥಾಪಿಸಲ್ಪಟ್ಟಿತು.
1826 ರಲ್ಲಿ [[ಸ್ಟಾಂಫೋರ್ಡ್ ರ್ಯಾಫಲ್ಸ್]] ಅವರಿಂದ [[ಝೂಲಾಜಿಕಲ್ ಸೊಸೈಟಿ ಆಫ್ ಲಂಡನ್]] ಸ್ಥಾಪಿಸಲ್ಪಟ್ಟಿತ್ತಲ್ಲದೇ, ಅದು ಪ್ಯಾರೀಸ್ ಮೃಗಾಲಯ ಯೋಜನೆಗಳನ್ನು ತನ್ನ ಮೃಗಾಲಯದಲ್ಲಿ ಅಳವಡಿಸಿತಲ್ಲದೇ, ಹಾಗೆಯೇ ಅವರು 1828ರಲ್ಲಿ ಸ್ಥಾಪಿಸಲ್ಪಟ್ಟು 1847ರಲ್ಲಿ ಸಾರ್ವಜನಿಕರಿಗೆ ತೆರೆಯಲ್ಪಟ್ಟ [[ರೇಜೆಂಟ್ಸ್ ಪಾರ್ಕ್]]ನಲ್ಲಿನ [[ಲಂಡನ್ ಮೃಗಾಲಯ]] ವಿಚಾರಗಳನ್ನು ಕೂಡ ಅಳವಡಿಸಿತು.<ref name="EBZoo"/>
1860ರಲ್ಲಿ ಆಸ್ಟ್ರೇಲಿಯಾದಲ್ಲಿ [[ಮೆಲ್ಬೋರ್ನ್ ಮೃಗಾಲಯ]] ಎಂಬ ಮೊತ್ತ ಮೊದಲ ಝೂಲಾಜಿಕಲ್ ಗಾರ್ಡನ್ ತೆರೆಯಲ್ಪಟ್ಟಿತು. ಅದೇ ವರ್ಷ [[ಸೆಂಟ್ರಲ್ ಪಾರ್ಕ್ ಮೃಗಾಲಯ]], ಸಾರ್ವಜನಿಕ ಪ್ರಾಣಿಸಂಗ್ರಹಾಲಯವು ತೆರೆಯಲ್ಪಟ್ಟಿತಲ್ಲದೇ, ಆದಾಗ್ಯೂ 1859 ರಲ್ಲಿ [[ಫಿಲಡೆಲ್ಫಿಯಾ ಝೂಲಾಜಿಕಲ್ ಸೊಸೈಟಿ]]ಯು ಪ್ರಾಣಿಸಂಗ್ರಹಾಲಯವೊಂದನ್ನು ತೆರೆಯಲು ಪ್ರಯತ್ನಿಸಿತ್ತಾದರೂ [[ಅಮೆರಿಕನ್ ಸಿವಿಲ್ ವಾರ್]]ನ ಕಾರಣದಿಂದ ಅದು ತಡವಾಗಿ 1874ರಲ್ಲಿ ತೆರೆಯಲ್ಪಟ್ಟಿತು.
[[ಚಿತ್ರ:View of the Zoological Gardens1835.jpg|thumb|right|180px|ಲಂಡನ್ ಮೃಗಾಲಯ, 1835.]]
1907ರಲ್ಲಿ [[ಜರ್ಮನ್]] ವಾಣಿಜ್ಯೋದ್ಯಮಿ [[ಕಾರ್ಲ್ ಹೇಗನ್ಬೆಕ್]] ಸ್ಟೆಲಿಂಜೆನ್ನಲ್ಲಿ [[ಟೈರ್ಪಾರ್ಕ್ ಹೇಗನ್ಬೆಕ್]] ಎಂಬ ಪಾರ್ಕ್ನ್ನು ಸ್ಥಾಪಿಸಿದರಲ್ಲದೇ ಅದೀಗ [[ಹ್ಯಾಂಬರ್ಗ್]]ನ ಕ್ವಾರ್ಟರ್ನಷ್ಟಾಗಿದೆ.
ಇದು ಕಂದಕಗಳಿಂದ ಸುತ್ತಲಿನ ಆವರಣಗಳನ್ನು ಆವರಿಸಲ್ಪಟ್ಟಿದೆಯಲ್ಲದೇ, ಖಾಲಿಯಾದ ಪಂಜರಗಳನ್ನು ಒಳಗೊಂಡಿದ್ದು, ಪ್ರಾಣಿಗಳ ಪ್ರಾಕೃತಿಕ ಪರಿಸರಕ್ಕೆ ಸಮನಾದ ವಾತಾವರಣದ ಸೃಷ್ಟಿಗೆ ಕೂಡ ಹೆಸರುವಾಸಿಯಾಗಿದೆ.<ref>{{Cite news | publisher = [[National Audubon Society]] | work = Audubon Magazine | title = The New Zoo | url = http://audubonmagazine.org/features0111/newzoo.html | author = Rene S. Ebersole | month = November | year = 2001 | accessdate = 2007-12-18 | archive-date = 2007-09-06 | archive-url = https://web.archive.org/web/20070906144905/http://www.audubonmagazine.org/features0111/newzoo.html | url-status = dead }}</ref>
1970ರಲ್ಲಿ ಪರಿಸರ ವಿಜ್ಞಾನವು ಸಾರ್ವಜನಿಕ ಹಿತಾಸಕ್ತಿಯ ವಿಷಯವಾಗಿ ವ್ಯಕ್ತಪಡಿಸಲ್ಪಟ್ಟಾಗ, ಕೆಲವೊಂದು ಪ್ರಾಣಿಸಂಗ್ರಹಾಲಯಗಳನ್ನು ರಕ್ಷಿಸುವಲ್ಲಿ ತಮ್ಮ ಪಾತ್ರ ಪ್ರಮುಖವೆಂದು ಪರಿಗಣಿಸಿದರಲ್ಲದೇ, [[ಜೆರ್ಸಿ ಪ್ರಾಣಿಸಂಗ್ರಹಾಲಯ]]ದ [[ಗೆರಾಲ್ಡ್ ಡರೆಲ್]], [[ಬ್ರೂಕ್ ಫೀಲ್ಡ್ ಪ್ರಾಣಿಸಂಗ್ರಹಾಲಯ]]ದ ಜಾರ್ಜ್ ರ್ಯಾಬ್, ಮತ್ತು [[ಬ್ರಾಂಕ್ಸ್ ಪ್ರಾಣಿಸಂಗ್ರಹಾಲಯ]]ದ ವಿಲಿಯಂ ಕ್ಯಾನ್ವೇ ಇವರುಗಳು [[ವೈಲ್ಡ್ ಲೈಫ್ ಕನ್ಸರ್ವೇಷನ್ ಸೊಸೈಟಿ]]ಯೊಂದಿಗೆ ಮಹತ್ತ್ವದ ಚರ್ಚೆ ನಡೆಸಿದರು.
ತದನಂತರದಿಂದ ಪ್ರಾಣಿಸಂಗ್ರಹಾಲಯದ ವೃತ್ತಿಪರರು ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಕೊಳ್ಳುವ ಅವಶ್ಯಕತೆಯನ್ನು ಕಂಡುಕೊಂಡರಲ್ಲದೇ, ತಕ್ಷಣವೇ [[ಅಮೆರಿಕನ್ ಝೂ ಅಸೋಸಿಯೇಷನ್]] ಸಂರಕ್ಷಣೆಗೆ ಅದು ಅತೀ ಹೆಚ್ಚಿನ ಆದ್ಯತೆಯನ್ನು ಹೇಳಿಕೊಂಡಿತು.<ref>ಕಿಸ್ಲಿಂಗ್, ವರ್ನನ್ ಎನ್. (ed.): ''ಝೂ ಅಂಡ್ ಅಕ್ವೇರಿಯಂ ಹಿಸ್ಟರಿ'' , ಬೊಕಾ ರಾಟನ್ 2001. ಐಎಸ್ಬಿಎನ್ 0-8493-2100-X; ಹೊಯೇಜ್, ಆರ್. ಜೆ. ಡೀಸ್ ಮತ್ತು ವಿಲಿಯಮ್ ಎ. (ed.): ''ನ್ಯೂ ವರ್ಲ್ಡ್ಸ್, ನ್ಯೂ ಅನಿಮಲ್ಸ್'' , ವಾಷಿಂಗ್ಟನ್ 1996. ಐಎಸ್ಬಿಎನ್ 0-8018-5110-6; ಹ್ಯಾನ್ಸನ್, ಎಲಿಜಬೆತ್. ''ಅನಿಮಲ್ ಅಟ್ರ್ಯಾಕ್ಷನ್ಸ್'' , ಪ್ರಿನ್ಸ್ಟನ್ 2002. ಐಎಸ್ಬಿಎನ್ 0-691-05992-6; ಅಂಡ್ ಹ್ಯಾಂಕಾಕ್ಸ್, ಡೇವಿಡ್. ''ಎ ಡಿಫರೆಂಟ್ ನೇಚರ್'' , ಬರ್ಕ್ಲೇ 2001. ಐಎಸ್ಬಿಎನ್ 0-7922-7391-5.</ref> ಯಾಕೆಂದರೆ , ಅವರು ಸಂರಕ್ಷಣೆಯ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಲು ಬಯಸಿದ್ದರಲ್ಲದೇ, ಹೆಚ್ಚಿನ ಪ್ರಮಾಣದ ಪ್ರಾಣಿಸಂಗ್ರಹಾಲಯಗಳು ಪ್ರಾಣಿಸಂಗ್ರಹಾಲಯಕ್ಕೆ ಭೇಟಿ ನೀಡುವ ಭೇಟಿಗಾರರಿಗೆ ಮನರಂಜನೆಯನ್ನು ಒದಗಿಸುವ ಅಭ್ಯಾಸವನ್ನು ನಿಲ್ಲಿಸಿದವು. ಉದಾಹರಣೆಗೆ [[ಡೆಟ್ರಾಯಿಟ್ ಪ್ರಾಣಿಸಂಗ್ರಹಾಲಯ]]ವು 1969ರಲ್ಲಿ ಅದರ ಆನೆಗಳ ಪ್ರದರ್ಶನವನ್ನು ನಿಲ್ಲಿಸಿತು,ಮತ್ತು ಚಿಂಪಾಂಜಿಯ ಪ್ರದರ್ಶನವನ್ನು 1983ರಲ್ಲಿ ನಿಲ್ಲಿಸಿತಲ್ಲದೇ, ಪ್ರಾಣಿಗಳನ್ನು ಪ್ರದರ್ಶನಕ್ಕೆ ಬಳಸುತ್ತಿದ್ದ ಅವುಗಳ ತರಬೇತುದಾರರನ್ನು ಕೂಡ ನಿಂದಿಸಿತು.<ref>ಡೊನಾಹ್, ಜೆಸ್ಸೆ ಮತ್ತು ಟ್ರಂಪ್, ಎರಿಕ್. ''ಪೊಲಿಟಿಕಲ್ ಅನಿಮಲ್ಸ್: ಪಬ್ಲಿಕ್ ಆರ್ಟ್ ಇನ್ ಅಮೇರಿಕನ್ ಝೂಸ್ ಅಂಡ್ ಅಕ್ವೇರಿಯಮ್ಸ್'' .
ಲೆಕ್ಸಿಂಗ್ಟನ್ ಬುಕ್ಸ್, 2007, ಪು. 79.</ref>
=== ಮಾನವ ಪ್ರದರ್ಶನ ===
[[ಚಿತ್ರ:Ota Benga at Bronx Zoo.jpg|left|thumb|180px|ಒಟಾ ಬೆಂಗಾ, ನ್ಯೂಯಾರ್ಕ್ನಲ್ಲಿ ಮಾನವ ಪ್ರದರ್ಶನ, 1906]]
{{see|Human zoos|Scientific racism|Social Darwinism}}
ಯುರೋಪಿಯನ್ ಜನರು ಮತ್ತು ಯೂರೋಪಿಯನೇತರ ಮೂಲದ ಜನರ ನಡುವಿನ ಭಿನ್ನತೆಯನ್ನು ವಿವರಿಸುವುದಕ್ಕೋಸ್ಕರ ಕ್ರೂರ ಪ್ರಾಣಿಗಳೊಂದಿಗೆ ಕೆಲವೊಮ್ಮೆ ಮಾನವ ಪ್ರಾಣಿಗಳನ್ನು ಕೂಡ ಪಂಜರಗಳಲ್ಲಿ ಪ್ರದರ್ಶಿಸಲಾಯಿತು. 1906ರ ಸೆಪ್ಟೆಂಬರ್ನಲ್ಲಿ ನ್ಯೂಯಾರ್ಕ್ನ [[ಬ್ರಾಂಕ್ಸ್ ಮೃಗಾಲಯ]] ನಿರ್ದೇಶಕ ವಿಲಿಯಂ ಹಾರ್ನ್ಡೇ ಅವರು [[ನ್ಯೂಯಾರ್ಕ್ ಝೂಲಾಜಿಕಲ್ ಸೊಸೈಟಿ]]ಯ ಮುಖ್ಯಸ್ಥ [[ಮ್ಯಾಡಿಸನ್ ಗ್ರಾಂಟ್]] ಅವರೊಂದಿಗೆ ಒಪ್ಪಂದವೊಂದನ್ನು ಮಾಡಿಕೊಂಡರಲ್ಲದೇ, ಕಾಂಗೋಲೀಸ್ನ [[ಓಟಾ ಬೆಂಗಾ]] ಎಂಬ [[ಪಿಗ್ಮಿ]]ಯನ್ನು ಚಿಂಪಾಂಜಿಯೊಂದಿಗೆ ಪಂಜರದಲ್ಲಿ ಪ್ರದರ್ಶಿಸಿದರಲ್ಲದೇ, ನಂತರ ಡೋಹಾಂಗ್ ಎಂಬ [[ಓರಾಂಗುಟಾನ್]]ನೊಂದಿಗೆ, ಮತ್ತು ಗಿಳಿಯೊಂದಿಗೆ ಕೂಡ ಪ್ರದರ್ಶಿಸಿದರು.
ಈ ಪ್ರದರ್ಶನವು ಒರಾಂಗುಟಾನ್(ಒಂದು ದೊಡ್ಡ ಜಾತಿಯ ಕಾಡು ಕೋತಿ) ಮತ್ತು ಬಿಳಿಮನುಷ್ಯರ ನಡುವಿನ “ಮಿಸ್ಸಿಂಗ್ ಲಿಂಕ್” ಗೆ ಒಂದು ಉದಾಹರಣೆ ನೀಡುವ ಉದ್ದೇಶವನ್ನು ಹೊಂದಿತ್ತು.
ಇದು ನಗರದ ಪುರೋಹಿತ ವರ್ಗದ ಪ್ರತಿಭಟನೆಗೆ ಕಾರಣವಾಯಿತಾದರೂ, ಸಾರ್ವಜನಿಕರು ಅದನ್ನು ನೋಡುವುದಕ್ಕಾಗಿ ಗುಂಪುಗೂಡಿದ್ದರು ಎಂದು ತಿಳಿದುಬಂದಿತ್ತು.<ref>ಬ್ರ್ಯಾಡ್ಫೋರ್ಡ್, ಫಿಲಿಪ್ಸ್ ವರ್ನರ್ ಮತ್ತು ಬ್ಲೂಮ್, ಹಾರ್ವೇ. ''ಒಟಾ ಬೆಂಗಾ: ದಿ ಪಿಗ್ಮಿ ಇನ್ ದಿ ಝೂ'' . ಸೇಂಟ್. ಮಾರ್ಟಿನ್ಸ್ ಪ್ರೆಸ್, 1992.</ref><ref name="NYTBenga">[http://query.nytimes.com/gst/abstract.html?res=9C04E7D81F3EE733A25753C1A96F9C946797D6CF "ಮ್ಯಾನ್ ಅಂಡ್ ಮಂಕೀ ಶೋ ಡಿಸ್ಅಪ್ರೂವ್ಡ್ ಬೈ ಕ್ಲೆರ್ಜಿ"], ''ದಿ ನ್ಯೂಯಾರ್ಕ್ ಟೈಮ್ಸ್'' , ಸೆಪ್ಟೆಂಬರ್ 10, 1906.</ref>
1931 ರ ಸಂದರ್ಭದಲ್ಲಿ [[ಪ್ಯಾರೀಸ್ನ ಕೊಲೊನಿಯಲ್ ಎಕ್ಸ್ಪೊಸಿಷನ್]]ನಲ್ಲಿ ಮಾನವರನ್ನೂ ಕೂಡ ಪ್ರದರ್ಶಿಸಲಾಗುತ್ತಿತ್ತು ಮತ್ತು 1958ರ ಕೊನೆಯ ವೇಳೆಗೆ ಬ್ರಸಲ್ಸ್ನ “ಕಾಂಗೋಲೇಸ್ ವಿಲೇಜ್"ನ [[ಎಕ್ಸ್ಪೊ-58]] ರಲ್ಲಿ ಕೂಡ ಮಾನವರನ್ನು ಪ್ರದರ್ಶಿಸಲಾಗಿತ್ತು.<ref>ಬ್ಲಾಂಚರ್ಡ್, ಪ್ಯಾಸ್ಕಲ್; ಬ್ಯಾಂಸೆಲ್, ನಿಕೊಲಾಸ್; ಮತ್ತು ಲೆಮಾಯ್ರೆ, ಸ್ಯಾಂಡ್ರಿನ್. [http://www.africultures.com/anglais/articles_anglais/43blanchard.htm "ಫ್ರಂ ಹ್ಯೂಮನ್ ಝೂಸ್ ಟು ಕಲೋನಲ್ ಅಪೊಥಿಸಿಸ್: ದಿ ಎರಾ ಆಫ್ ಎಕ್ಸಿಬಿಟಿಂಗ್ ದಿ ಅದರ್"] {{Webarchive|url=https://web.archive.org/web/20080418022152/http://www.africultures.com/anglais/articles_anglais/43blanchard.htm |date=2008-04-18 }}, ''ಆಫ್ರಿಕಲ್ಚರ್ಸ್'' .</ref>
== ಅವಿರ್ಭಾವ ಮತ್ತು ನಮೂನೆ ==
{{see|List of zoos|Immersion exhibit}}
[[ಚಿತ್ರ:Macaque-enclosure-Zigong.jpg|left|180px|thumb|ಸಿಚುವಾನ್ನ ಝಿಂಗಾಂಗ್ ಜನರ ಪಾರ್ಕ್ ಝೂನಲ್ಲಿ ಕೋತಿಗಳು]]
[[ಚಿತ್ರ:zoo-sp.jpg|thumb|180px|right|ಮಂಗಗಳ ದ್ವೀಪ, ಸ್ಯಾವೊ ಪಾಲೊ ಮೃಗಾಲಯ]]
ಪ್ರಾಣಿಸಂಗ್ರಹಾಲಯದ ಪ್ರಾಣಿಗಳನ್ನು ಸಾಮಾನ್ಯವಾಗಿ ತಮ್ಮ ಸ್ವಾಭಾವಿಕ ಪರಿಸರದಲ್ಲಿ ಬೆಳೆಯುವಂತೆಯೇ ಅವುಗಳು ಬೆಳೆಯಲು ಅವುಗಳಿಗಾಗಿ ಆವರಣಗಳನ್ನು ನಿರ್ಮಿಸಲಾಗುವುದಲ್ಲದೇ, ಇದರಿಂದ [[ಪ್ರಾಣಿಗಳು]] ಮತ್ತು ಭೇಟಿ ನೀಡುವವರಿಗೂ ಕೂಡ ಪ್ರಯೋಜನವಾಗುತ್ತದೆ. ಪೆಂಗ್ವಿನ್ಗಳಂತಹ ಪರಿವರ್ತನೆಯ ಪರಿಸರದಲ್ಲಿ ವಾಸಿಸುವಂತಹ ಪ್ರಾಣಿ ಪಕ್ಷಿಗಳಿಗೆ ವಿಶೇಷ ವಾತಾವರಣದ ಸನ್ನಿವೇಶಗಳನ್ನು ನಿರ್ಮಿಸಲಾಗಿರುತ್ತದೆ. [[ಹಕ್ಕಿಗಳು]], [[ಕೀಟಗಳು]], [[ಸರೀಸೃಪಗಳು]], [[ಮೀನುಗಳಿ]]ಗಾಗಿ ವಿಶೇಷ ಪ್ರಾಕಾರ ಮತ್ತು ಇತರ ಅಕ್ವಾಟಿಕ್ ಜೀವ ವೈವಿಧ್ಯಗಳನ್ನು ಕೂಡ ಅಭಿವೃದ್ಧಿಪಡಿಸಲಾಗಿದೆ. ಕೆಲವೊಂದು ಪ್ರಾಣಿಸಂಗ್ರಹಾಲಯಗಳು ವಿಹಾರ ಪ್ರದರ್ಶನ ವ್ಯವಸ್ಥೆಗಳನ್ನು ಹೊಂದಿರುವುದಲ್ಲದೇ ಭೇಟಿಗಾರರು ಆವರಣದೊಳಗೆ ಪ್ರವೇಶಿಸುವಾಗ [[ಲೆಮೂರ್]](ಕೋತಿ ಜಾತಿ), [[ಮಾರ್ಮೋಸೆಟ್]]ಗಳು, ಹಕ್ಕಿಗಳು, [[ಹಲ್ಲಿ]]ಗಳು ಮತ್ತು [[ಆಮೆ]]ಗಳಂತಹ ಆಕ್ರಮಣ ರಹಿತ ಗುಂಪಿನ ಜಾತಿಯ ಪ್ರಾಣಿಗಳನ್ನು ನೋಡಬಹುದಾಗಿರುತ್ತದೆ.
ಭೇಟಿಗಾರರು ಕಾಲುದಾರಿಗಳನ್ನು ಅನುಸರಿಸಿಕೊಂಡು ಹೋಗಲು ಮತ್ತು ಆಹಾರಗಳನ್ನು ಪ್ರಾಣಿಗಳಿಗೆ ತೋರಿಸುವುದು ಅಥವಾ ತಿನ್ನುವುದನ್ನು ತಪ್ಪಿಸುವಂತೆ ಹೇಳಲಾಗುತ್ತದೆ ಇಲ್ಲದಿದ್ದರೆ ಪ್ರಾಣಿಗಳು ಆಹಾರವನ್ನು ಕಿತ್ತುಕೊಳ್ಳಬಹುದೆಂದೂ ಕೂಡ ತಿಳಿಸಲಾಗುತ್ತದೆ.
=== ಓಪನ್-ರೇಂಜ್ ಪ್ರಾಣಿಸಂಗ್ರಹಾಲಯಗಳು ===
{{main|Safari park}}
[[ಚಿತ್ರ:Giraffes at west midlands safari park.jpg|thumb|180px|right|ಪಶ್ಚಿಮ ಮಧ್ಯಪ್ರದೇಶಗಳ ಸಫಾರಿ ಪಾರ್ಕ್ನಲ್ಲಿ ಜಿರಾಫೆಗಳು]]
ಕೆಲವೊಂದು ಪ್ರಾಣಿಸಂಗ್ರಹಾಲಯಗಳು ಸಣ್ಣ ಪ್ರಮಾಣದ ಪ್ರಾಣಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪಂಜರಗಳಲ್ಲಿಡುವ ಬದಲಾಗಿ ಕಂದಕಗಳು ಮತ್ತು ಬೇಲಿಗಳಂತಹ ಹೊರಾಂಗಣ ಆವರಣದಲ್ಲಿ ಇಡುತ್ತವೆ.
[[ಸಫಾರಿ ಪಾರ್ಕ್]]ಗಳನ್ನು ಝೂ ಪಾರ್ಕ್ಗಳು ಮತ್ತು ಲಯನ್ ಫಾರ್ಮ್ಗಳೆಂದು ಕರೆಯಲಾಗುವುದಲ್ಲದೇ, ಭೇಟಿಗಾರರು ಅಲ್ಲಿಯ ಪ್ರಾಣಿಗಳ ಮೂಲಕ ಸಂಚರಿಸಲು ಅವಕಾಶ ಮಾಡಿಕೊಡುವ ಮೂಲಕ ಪ್ರಾಣಿಗಳೊಂದಿಗೆ ನಿಕಟ ಸಂಪರ್ಕ ಹೊಂದಲು ಕೂಡ ಅವಕಾಶ ಮಾಡುತ್ತವೆ.<ref name="EBZoo"/> ಈ ರೀತಿಯ ಮೊತ್ತ ಮೊದಲ ಪ್ರಾಣಿಸಂಗ್ರಹಾಲಯವೆಂದರೆ, 1931ರಲ್ಲಿ ಇಂಗ್ಲೆಂಡ್ನ ಬೆಡ್ಫೋರ್ಡ್ಶೈರ್ನಲ್ಲಿ ಝೂಲಾಜಿಕಲ್ ಸೊಸೈಟಿ ಆಫ್ ಲಂಡನ್ನಿಂದ ತೆರೆಯಲಾದ [[ವಿಪ್ಸ್ನೇಡ್ ಪಾರ್ಕ್]] ಆಗಿದ್ದು ಅದರ ವ್ಯಾಪ್ತಿ 600 ಎಕ್ರೆಗಳಾಗಿವೆ(2.4 km²).
1970ರ ಆರಂಭದವರೆಗೆ, 1,800 –ಎಕ್ರೆ(7 km²) ವ್ಯಾಪ್ತಿ ಪ್ರದೇಶದಲ್ಲಿ ಝೂಲಾಜಿಕಲ್ ಸೊಸೈಟಿ ಆಫ್ ಸ್ಯಾನ್ ಡೈಗೋ ನಿಂದ ನಿರ್ವಹಿಸಲ್ಪಡುತ್ತಿದ್ದ [[ಸ್ಯಾನ್ ಡೈಗೋ ವೈಲ್ಡ್ ಎನಿಮಲ್ ಪಾರ್ಕ್]] ಅಂತಹ ರೀತಿಯ ಪಾರ್ಕ್ ಆಗಿದ್ದು, ಅದನ್ನು ಸ್ಯಾನ್ ಡೈಗೋದ ಸ್ಯಾನ್ ಪ್ಯಾಸ್ಕ್ವಾಲ್ ಕಣಿವೆಯ ಸಮೀಪದಲ್ಲಿ ನಿರ್ಮಿಸಲಾಗಿತ್ತು.
ಎರಡು ದೇಶಗಳ ಬೆಂಬಲದಿಂದ ನಿರ್ವಹಿಸಲ್ಪಡುತ್ತಿರುವ [[ನಾರ್ತ್ ಕ್ಯಾರೊಲಿನಾ ಮೃಗಾಲಯ]] ಎಂಬ ಏಕೈಕ ಝೂ ಪಾರ್ಕ್ ಉತ್ತರ ಕ್ಯಾರೋಲಿನಾದಲ್ಲಿದ್ದು, ಅದರ ವಿಸ್ತಾರ 535 ಎಕ್ರೆಯಷ್ಟಿದೆ.
ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿನ [[ವೆರ್ರಿಬೀ ಓಪನ್ ರೇಂಜ್ ಝೂ]]ವು 500 ಎಕ್ರೆ ಪ್ರದೇಶದಲ್ಲಿದ್ದು, ಇದರಲ್ಲಿ [[ಸವನ್ನಾ]]ದಲ್ಲಿ ವಾಸಿಸುವ ಪ್ರಾಣಿಗಳನ್ನು ಪ್ರದರ್ಶಿಸಲಾಗುತ್ತದೆ.
=== ಸಾರ್ವಜನಿಕ ಅಕ್ವೇರಿಯಂ ===
1853ರಲ್ಲಿ ಲಂಡನ್ನಲ್ಲಿ ಮೊತ್ತ ಮೊದಲ [[ಸಾರ್ವಜನಿಕ ಅಕ್ವೇರಿಯಂ]] ತೆರೆಯಲ್ಪಟ್ಟಿತು. ಇದರ ನಂತರ ಸಾರ್ವಜನಿಕ ಅಕ್ವೇರಿಯಾಗಳನ್ನು ಕಾಂಟಿನೆಂಟಲ್ ಯೂರೋಪ್(ಉದಾಹರಣೆಗೆ, ಪ್ಯಾರೀಸ್ನಲ್ಲಿ1859, ಹ್ಯಾಂಬರ್ಗ್ನಲ್ಲಿ1864, ಬರ್ಲಿನ್ನಲ್ಲಿ 1869, ಬ್ರಿಘ್ಟನ್ನಲ್ಲಿ 1872)ಮತ್ತು ಯುನೈಟೆಡ್ ಸ್ಟೇಟ್ಸ್ (ಬೋಸ್ಟನ್ನಲ್ಲಿ 1859, ವಾಷಿಂಗ್ಟನ್ನಲ್ಲಿ 1873, ಸ್ಯಾನ್ ಫ್ರಾನ್ಸಿಸ್ಕೋ ವುಡ್ವರ್ಡ್ಸ್ ಗಾರ್ಡನ್ನಲ್ಲಿ 1873, ನ್ಯೂಯಾರ್ಕ್ ಬ್ಯಾಟರಿ ಪಾರ್ಕ್ನಲ್ಲಿ 1896)ಗಳಲ್ಲಿ ಕೂಡ ತೆರೆಯಲಾಯಿತು.
2005ರಲ್ಲಿ 8 ಮಿಲಿಯನ್ ಯುಎಸ್ ಗ್ಯಾಲನ್ಗಳಿಗಿಂತ (30,000 m³; 30,000,000 ಲೀಟರ್ಗಳು) ತಾಜಾ ನೀರಿನ ಒಂದು ನಾನ್-ಪ್ರಾಫಿಟ್ [[ಜಾರ್ಜಿಯಾ ಅಕ್ವೇರಿಯಂ]], ಮತ್ತು 500 ವಿವಿಧ ಪ್ರಬೇಧಗಳ 100,000ಕ್ಕಿಂತಲೂ ಹೆಚ್ಚು ಪ್ರಾಣಿಗಳು [[ಜಾರ್ಜಿಯಾದ ಅಟ್ಲಾಂಟಾ]]ದಲ್ಲಿವೆ. ಅಕ್ವೇರಿಯಂ ಜಾತಿಯ ಪ್ರಬೇಧಗಳಲ್ಲಿ [[ತಿಮಿಂಗಿಲ ಶಾರ್ಕ್ಸ್]] ಮತ್ತು [[ಬೆಲುಗಾ ತಿಮಿಂಗಿಲ]]ಗಳನ್ನು ಒಳಗೊಂಡಿವೆ.
=== ರಸ್ತೆ ಬದಿಯ ಪ್ರಾಣಿಸಂಗ್ರಹಾಲಯಗಳು ===
ರಸ್ತೆ ಬದಿಯ ಪ್ರಾಣಿಸಂಗ್ರಹಾಲಯಗಳು ಉತ್ತರ ಅಮೇರಿಕಾದಾದ್ಯಂತ ಕಂಡುಬರುವುದಲ್ಲದೇ,ವಿಶೇಷವಾಗಿ ದೂರದ ಪ್ರದೇಶಗಳಲ್ಲಿ ಇಂಥವುಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತವೆ. ಅವುಗಳು ಸಣ್ಣದಾಗಿದ್ದು, ಅನಿಯಂತ್ರಿತ, ಪೋರ್ ಪ್ರಾಫಿಟ್ ಮೃಗಾಲಯ(ಲಾಭಕರ ಉದ್ದೇಶದ),ಗಳಾಗಿರುವುದಲ್ಲದೇ, ಅವುಗಳು ಗ್ಯಾಸ್ ಸ್ಟೇಷನ್ನಂತಹ ಇತರ ಕೆಲವೊಂದು ಸೌಲಭ್ಯಗಳಿಗಾಗಿ ಭೇಟಿಕಾರರನ್ನು ಆಕರ್ಷಿಸುವ ಉದ್ದೇಶಗಳನ್ನು ಕೂಡ ಹೊಂದಿವೆ. ಇದರಲ್ಲಿನ ಪ್ರಾಣಿಗಳು ಕೆಲವೊಂದು ಚಮತ್ಕಾರಗಳನ್ನು ಮಾಡಲು ತರಬೇತಿಯನ್ನು ನೀಡಲಾಗುವುದಲ್ಲದೇ, ಇದರಿಂದ ಭೇಟಿಕಾರರು ದೊಡ್ಡ ಪ್ರಾಣಿಸಂಗ್ರಹಾಲಯಕ್ಕಿಂತ ಸಣ್ಣ ಪ್ರಾಣಿಸಂಗ್ರಹಾಲಯಗಳಿಗೆ ಹೆಚ್ಚು ಸಮೀಪವರ್ತಿಗಳಾಗಲು ಸಮರ್ಥರಾಗುತ್ತಾರೆ.<ref>[http://www.theguzoo.com/main_page.html ಗುಝೋ ಅನಿಮಲ್ ಫಾರ್ಮ್] {{Webarchive|url=https://web.archive.org/web/20080510051708/http://www.theguzoo.com/main_page.html |date=2008-05-10 }}, ಕೆನಡಾದ ರಸ್ತೆಬದಿಯ ಮೃಗಾಲಯಗಳ ಬಗೆಗಿನ ವೆಬ್ಸೈಟ್, ಜೂನ್ 18, 2009ರಂದು ಬಿಡುಗಡೆಯಾಗಿದ್ದು.</ref> ಈ ರಸ್ತೆಬದಿಯ ಸಣ್ಣ ಝೂಗಳು ಅನಿರ್ಬಂಧಿತವಾಗಿದ್ದರೂ ಕೂಡ [[ತಾತ್ಸಾರ]]<ref>[https://news.google.com/newspapers?id=KeoyAAAAIBAJ&sjid=0AcGAAAAIBAJ&pg=2373,1804633&dq=roadside-zoo&hl=en ರಸ್ತೆ ಬದಿ ಮೃಗಾಲಯದ ಪ್ರಾಣಿಗಳು ಹಸಿವಿನಿಂದ ತುಂಬಿವೆ.] ''ಫ್ರೀ ಲಾನ್ಸ್-ಸ್ಟಾರ್.'' 11 ಜನವರಿ. 1997.</ref> ಮತ್ತು [[ಕ್ರೂರತನ]]ಕ್ಕೆ ಕುಖ್ಯಾತ ನಿದರ್ಶನಗಳಾಗಿವೆ.<ref>ಡಿಕ್ಸನ್, ಜೆನ್ನಿಫರ್. [https://news.google.com/newspapers?id=JUoeAAAAIBAJ&sjid=EccEAAAAIBAJ&pg=3844,1173112&dq=roadside-zoo+cruelty&hl=en ಹೌಸ್ ಪ್ಯಾನಲ್ ಟೋಲ್ಡ್ ಆಫ್ ಅಬ್ಯೂಸಸ್ ಬೈ ಸರ್ಕಸಸ್, ಝೂಸ್.] ''ಟೈಮ್ಸ್ ಡೈಲಿ.'' 8 ಜುಲೈ 2007</ref>
=== ಪೆಟ್ಟಿಂಗ್ ಮೃಗಾಲಯಗಳು ===
{{main|Petting zoo}}
ಪೆಟ್ಟಿಂಗ್ ಮೃಗಾಲಯಗಳನ್ನು ಮಕ್ಕಳ ಫಾರ್ಮ್ ಅಥವಾ ಮಕ್ಕಳ ಮೃಗಾಲಯಗಳೆಂದು ಕೂಡ ಕರೆಯುವರಲ್ಲದೇ, ಇದರಲ್ಲಿ ಸಾಕು ಪ್ರಾಣಿಗಳು ಮತ್ತು ಮುಟ್ಟಬಹುದಾದ ಮತ್ತು ಆಹಾರ ನೀಡುವುದಕ್ಕಾಗಿ ಸುಲಭವಾಗಿ ಸೌಮ್ಯ ಪ್ರವೃತ್ತಿಯನ್ನು ಕಲಿಸಬಹುದಾದ ಕಾಡು ಪ್ರಾಣಿಗಳ ಜಾತಿಯ ಪ್ರಬೇಧಗಳ ಸಂಯೋಜನೆಯ ಲಕ್ಷಣಗಳನ್ನು ಹೊಂದಿರುವ ಪ್ರಾಣಿಗಳೂ ಇರುತ್ತವೆ. ಪ್ರಾಣಿಗಳ ಆರೋಗ್ಯವನ್ನು ಖಚಿತಪಡಿಸುವುದಕ್ಕೋಸ್ಕರ, ವೆಂಡಿಂಗ್ ಮೆಷಿನ್ಗಳು ಅಥವಾ ಹತ್ತಿರದ ಕಿಯೋಸ್ಕ್ ಗಳಿಂದ ಪ್ರಾಣಿಸಂಗ್ರಹಾಲಯಗಳಿಗೆ ಆಹಾರವನ್ನು ಪೂರೈಸಲಾಗುತ್ತಿತ್ತು.
=== ಪ್ರಾಣಿ ವಿಷಯದ ಪಾರ್ಕ್ಗಳು ===
{{main|Animal Theme Park}}
ಪ್ರಾಣಿ ವಿಷಯದ ಪಾರ್ಕ್ ಒಂದು ವಿನೋದದ ಪಾರ್ಕ್ ಮತ್ತು ಪ್ರಾಣಿ ಸಂಗ್ರಹಾಲಯದ ಸಂಯೋಜನೆಯಾಗಿದ್ದು, ಇದು ಮುಖ್ಯವಾಗಿ, ಮನೋರಂಜನೆ ಮತ್ತು ವಾಣಿಜ್ಯ ಉದ್ದೇಶಕ್ಕಾಗಿರುವ ಪಾರ್ಕ್ಗಳಾಗಿವೆ. [[ಸೀ ವರ್ಲ್ಡ್]] ಮತ್ತು [[ಮರೈನ್ ಲ್ಯಾಂಡ್]]ಗಳಂತಹ [[ಮರೈನ್ ಮ್ಯಾಮಲ್ ಪಾರ್ಕ್]]ಗಳು ಹೆಚ್ಚು ವಿಸ್ತೃತ [[ಡಾಲ್ಫಿನೇರಿಯಮ್]]ಗಳನ್ನು ಹೊಂದಿದ್ದು, ಅವುಗಳು [[ತಿಮಿಂಗಿಲ]]ಗಳನ್ನು ಹೊಂದಿವೆಯಲ್ಲದೇ, ಹೆಚ್ಚುವರಿ ಮನೋರಂಜನಾ ಆಕರ್ಷಣೆಗಳನ್ನು ಒಳಗೊಂಡಿರುತ್ತವೆ.
ಇನ್ನೊಂದು ರೀತಿಯ ಪ್ರಾಣಿ ವಿಷಯದ ಪಾರ್ಕ್ ಕ್ಲಾಸಿಕಲ್ ಝೂವಿಗಿಂತ ಭಿನ್ನವಾಗಿ, ಸ್ಟೇಜ್ ಷೋಗಳು, ರೋಲರ್ ಕೋಸ್ಟರ್ಸ್ ಮತ್ತು ಮಿಥಿಕಲ್ ಕ್ರಿಯೇಚರ್ಸ್ಗಳಂತಹ ಹೆಚ್ಚಿನ ಮನೋರಂಜನೆ ಮತ್ತು ವಿನೋದಗಳನ್ನು ಒಳಗೊಂಡಿರುತ್ತವೆ. ಕೆಲವು ಉದಾಹರಣೆಗಳೆಂದರೆ [[ಟಾಂಪಾ, ಫ್ಲೋರಿಡಾ]]ದಲ್ಲಿರುವ [[ಬುಶ್ ಗಾರ್ಡನ್ಸ್ ಟಾಂಪಾ ಬೇ]] , [[ಒರ್ಲೆಂಡೊ, ಫ್ಲೋರಿಡಾ]]ದಲ್ಲಿರುವ [[ಡಿಸ್ನೀಸ್ ಅನಿಮಲ್ ಕಿಂಗ್ಡಮ್]] [[ಇಂಗ್ಲೆಂಡ್ನ ಉತ್ತರ ಯೋರ್ಕ್ಶಿರೆ]]ಯಲ್ಲಿರುವ [[ಫ್ಲೆಮಿಂಗ್ಲ್ ಲ್ಯಾಂಡ್]] ಹಾಗೂ [[ವ್ಯಲ್ಲೆಜೊ, ಕ್ಯಾಲಿಫೋರ್ನಿಯಾ]]ದ [[ಸಿಕ್ಸ್ ಫ್ಲ್ಯಾಗ್ಸ್ ಡಿಸ್ಕವರಿ ಕಿಂಗ್ಡಮ್]].
== ಮೂಲಗಳು ಮತ್ತು ಪ್ರಾಣಿಗಳ ರಕ್ಷಣೆ ==
{{see|Captivity (animal)|Environmental enrichment}}
ಆಧುನಿಕ ಪ್ರಾಣಿಸಂಗ್ರಹಾಲಯದಲ್ಲಿ ಪ್ರತಿ 20 ಪ್ರಾಣಿಗಳ ಪ್ರದರ್ಶನಕ್ಕಾಗಿ ಸುಮಾರು ಐದು ಪ್ರಾಣಿಗಳನ್ನು ಆಹಾರವಾಗಿ ನೀಡಬೇಕಾಗುತ್ತದೆ. ಅವುಗಳು ಪ್ರಾಣಿಸಂಗ್ರಹಾಲಯಕ್ಕೆ ಪ್ರವೇಶಿಸಿದಾಗ, ಆ ಪ್ರಾಣಿಗಳನ್ನು ಪ್ರತ್ಯೇಕವಾಗಿ ಇಡಲಾಗುವುದಲ್ಲದೇ, ನಂತರ ನಿಧಾನವಾಗಿ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆಯಲ್ಲದೇ ತಮ್ಮ ಪ್ರಾಕೃತಿಕ ಪರಿಸರವನ್ನು ಅನುಕರಿಸುವುದನ್ನು ಕಲಿತುಕೊಳ್ಳುವುದನ್ನು ಕಲಿಯುತ್ತವೆ. ಉದಾಹರಣೆಗೆ, ಕೆಲವೊಂದು ಜಾತಿಯ ಪೆಂಗ್ವಿನ್ಗಳಿಗೆ ಶೀತ ವಾತಾವರಣದ ಪ್ರದೇಶಗಳ ಅಗತ್ಯವಿರುತ್ತದೆ. ಅಂತಹ ಪ್ರಾಣಿಗಳ ಸಾಕಣೆಗೆ ಅಗತ್ಯ ಮಾರ್ಗದರ್ಶಿಸೂತ್ರಗಳು ''ಇಂಟರ್ನ್ಯಾಷನಲ್ ಝೂ ಇಯರ್ಬುಕ್'' ( ಅಂತಾರಾಷ್ಟ್ರೀಯ ಪ್ರಾಣಿ ಸಂಗ್ರಹಾಲಯದ ವಾರ್ಷಿಕ ಪುಸ್ತಕ)ನಲ್ಲಿ ಪ್ರಕಟಿಸಲ್ಪಟ್ಟಿವೆ.<ref name="EBProcurement">"ಝೂ: ಪ್ರೊಕ್ಯೂರ್ಮೆಂಟ್ ಅಂಡ್ ಕೇರ್ ಆಫ್ ಅನಿಮಲ್ಸ್," ''ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ'' , 2008.</ref>
=== ಸಂರಕ್ಷಣೆ ಮತ್ತು ಸಂಶೋಧನೆ ===
[[ಚಿತ್ರ:NCZooelephants.jpg|thumb|right|180px|ಆಫ್ರಿಕನ್ ಮೈದಾನಗಳಲ್ಲಿ ಉತ್ತರ ಕರೋಲಿನಾ ಮೃಗಾಲಯದ ಪ್ರದರ್ಶನಗಳು.]]
ಆಸ್ಟ್ರೇಲಿಯಾ, ಯುರೋಪ್ ಮತ್ತು ಉತ್ತರ ಅಮೇರಿಕಾದ ಹೆಚ್ಚಿನ ಆಧುನಿಕ ಪ್ರಾಣಿಸಂಗ್ರಹಾಲಯಗಳು ಅದರಲ್ಲೂ ವಿಶೇಷವಾಗಿ ವೈಜ್ಞಾನಿಕ ಸೊಸೈಟಿಗಳು ಕಾಡು ಪ್ರಾಣಿಗಳನ್ನು ಪ್ರಥಮವಾಗಿ ನಶಿಸಿಹೋಗುತ್ತಿರುವ [[ಪ್ರಬೇಧ]]ಗಳನ್ನು [[ಸಂರಕ್ಷಿಸಲು]] ಹಾಗೆಯೇ [[ಸಂಶೋಧನಾ]] ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಪ್ರದರ್ಶಿಸುವುದಲ್ಲದೇ, ಎರಡನೆಯದಾಗಿ ಭೇಟಿಗಾರರ ಮನೋರಂಜನೆಗಾಗಿ ಪ್ರದರ್ಶಿಸುತ್ತಿದ್ದವು.<ref>ಟುಡ್ಜ್, ಕಾಲಿನ್. ''ಲಾಸ್ಟ್ ಅನಿಮಲ್ಸ್ ಇನ್ ದಿ ಝೂ: ಹೌ ಮಾಸ್ ಎಕ್ಸ್ಟಿಂಕ್ಷನ್ ಕ್ಯಾನ್ ಬಿ ಸ್ಟಾಪ್ಡ್'' , ಲಂಡನ್ 1991. ಐಎಸ್ಬಿಎನ್ 1-85210-958-0.</ref><ref>[http://www.biaza.org.uk/resources/library/images/MANIFESTO.pdf "ಮ್ಯಾನಿಫೆಸ್ಟೊ ಫಾರ್ ಝೂಸ್"] {{Webarchive|url=https://web.archive.org/web/20060823075916/http://www.biaza.org.uk/resources/library/images/MANIFESTO.pdf |date=2006-08-23 }}, ಜಾನ್ ರೀಗನ್ ಅಸೋಸಿಯೇಟ್ಸ್, 2004.</ref> ಈ ಒಂದು ವಿಚಾರವು ಟೀಕಾಕಾರರಿಂದ ವಿವಾದಕ್ಕೆ ಒಳಗಾಯಿತು.
ಲಂಡನ್ನ ಝೂಲಾಜಿಕಲ್ ಸೊಸೈಟಿಯು ತನ್ನ ಚಾರ್ಟರ್ನಲ್ಲಿ ತನ್ನ ಉದ್ದೇಶ “ಝೂವಲಜಿಯ ಸುಧಾರಣೆ ಮತ್ತು ಪ್ರಾಣಿಗಳ ಶರೀರ ವಿಜ್ಞಾನ ಮತ್ತು ಪ್ರಾಣಿಗಳ ಜಗತ್ತಿಗೆ ಹೊಸ ಮತ್ತು ಕುತೂಹಲಕಾರಿಯಾದ ಪ್ರಬೇಧಗಳ ಪರಿಚಯ” ಎಂಬುದಾಗಿ ತಿಳಿಸುತ್ತದೆ.
ಅದು ನಫ್ಫೀಲ್ಡ್ ಇನ್ಸ್ಟಿಟ್ಯೂಟ್ ಆಫ್ ಕಂಪೇರಿಟಿವ್ ಮೆಡಿಸಿನ್ ಮತ್ತು ವೆಲ್ಕಮ್ ಇನ್ಸ್ಟಿಟ್ಯೂಟ್ ಆಫ್ ಕಂಪೇರಿಟಿವ್ ಫಿಸಿಯೋಲಜಿ ಎಂಬ ಎರಡು ಸಂಶೋಧನಾ ಸಂಸ್ಥೆಗಳನ್ನು ನಿರ್ವಹಣೆ ಮಾಡುತ್ತದೆ. ಯುನೈಟೆಡ್ ಸ್ಟೇಟ್ಸ್ನಲ್ಲಿ ಪೆನ್ರೋಸ್ ರೀಸರ್ಚ್ ಲ್ಯಾಬೋರೇಟರಿ ಆಫ್ ದಿ ಫಿಲಡೆಲ್ಫಿಯಾ ಝೂ ಇದು ತುಲನಾತ್ಮಕ [[ರೋಗ ಶಾಸ್ತ್ರ]]ದ ಕಡೆಗೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸುತ್ತದೆ.<ref name="EBZoo"/>
ವರ್ಲ್ಡ್ ಅಸೋಸಿಯೇಷನ್ ಆಫ್ ಝೂಸ್ ಮತ್ತು ಅಕ್ವೇರಿಯಂ ಇದು ತನ್ನ ಮೊದಲ ಸಂರಕ್ಷಣಾ ಯೋಜನಾ ನೀತಿಯನ್ನು 1993ರಲ್ಲಿ ರಚಿಸಿತಲ್ಲದೇ 2004ರ ನವೆಂಬರ್ನಲ್ಲಿ ಅದು ಒಂದು ಹೊಸದಾದ ಯೋಜನಾ ನೀತಿಯನ್ನು ಅಳವಡಿಸಿತಲ್ಲದೇ, ಅದು ಇಪ್ಪತ್ತೊಂದನೇ ಶತಮಾನದ ಝೂಲಾಜಿಕಲ್ ಗಾರ್ಡನ್ನ ಗುರಿಗಳು ಮತ್ತು ಉದ್ದೇಶಿತ ಗುರಿಯನ್ನು ತಿಳಿಸುತ್ತದೆ.<ref>[http://www.waza.org/conservation/wzacs.php "ವರ್ಲ್ಡ್ ಝೂ ಅಂಡ್ ಅಕ್ವೇರಿಯಂ ಕನ್ಸರ್ವೇಶನ್ ಸ್ಟ್ರ್ಯಾಟಜಿ"] {{Webarchive|url=https://web.archive.org/web/20070216115923/http://www.waza.org/conservation/wzacs.php |date=2007-02-16 }}, ವರ್ಲ್ಡ್ ಅಸೋಸಿಯೇಶನ್ ಆಫ್ ಝೂಸ್ ಅಂಡ್ ಅಕ್ವೇರಿಯಮ್ಸ್.</ref>
ಅಂತಾರಾಷ್ಟ್ರೀಯ ಪಶುತಳಿ ಸಂವರ್ಧನ ಕೇಂದ್ರ ಮತ್ತು ಸಹಭಾಗಿದಾರರ ಮೂಲಕ, ನಶಿಸಿಹೋಗುತ್ತಿರುವ ಪ್ರಬೇಧಗಳ ತಳಿರಕ್ಷಣೆಯನ್ನು ಕೋಆಪರೇಟಿವ್ ಬ್ರೀಡಿಂಗ್ ಯೋಜನೆಗಳ ಸಹಭಾಗಿತ್ವದಲ್ಲಿ ನಡೆಸಲಾಗುವುದಲ್ಲದೇ, ಜಾಗತಿಕ ಅಥವಾ ಪ್ರಾದೇಶಿಕ ದೃಷ್ಟಿಕೋನದಿಂದ ಏಕಾಂಗಿ ಪ್ರಾಣಿಗಳು ಮತ್ತು ಸಂಸ್ಥೆಗಳ ಪಾತ್ರಗಳನ್ನು ಮೌಲ್ಯೀಕರಿಸುತ್ತದೆಯಲ್ಲದೇ, [[ನಶಿಸಿಹೋಗುತ್ತಿರುವ ಪ್ರಬೇಧಗಳ]] ಸಂರಕ್ಷಣೆಯನ್ನು ಮಾಡುವುದಕ್ಕೋಸ್ಕರ ಜಗತ್ತಿನಾದ್ಯಂತ ಅನೇಕ ಪ್ರಾದೇಶಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.<ref>ಆಫ್ರಿಕಾದಲ್ಲಿ, ಆಫ್ರಿಕನ್ ಪ್ರಿಸರ್ವೇಶನ್ ಪ್ರೋಗ್ರಾಮ್ ಎಪಿಪಿ ಅಡಿಯಲ್ಲಿ ಸಂರಕ್ಷಣೆ ಮಾಡಲಾಗುತ್ತದೆ (ಆಫ್ರಿಕನ್ ಅಸೋಸಿಯೇಶನ್ ಆಫ್ ಝೂವಲಾಜಿಕಲ್ ಗಾರ್ಡನ್ಸ್ ಅಂಡ್ ಅಕ್ವೇರಿಯಾ; ಯು.ಎಸ್. ಮತ್ತು ಕೆನಡಾದಲ್ಲಿ ಸ್ಪೀಷೀಸ್ ಸರ್ವೈವಲ್ ಪ್ಲ್ಯಾನ್ಸ್ನಿಂದ ([http://www.aza.org/ ಅಮೇರಿಕನ್ ಝೂ ಅಂಡ್ ಅಕ್ವೇರಿಯಮ್ ಅಸೋಸಿಯೇಶನ್]), ಮತ್ತು [http://www.caza.ca/ ಕೆನೆಡಿಯನ್ ಅಸೋಸಿಯೇಶನ್ ಆಫ್ ಝೂಸ್ ಅಂಡ್ ಅಕ್ವೇರಿಯಮ್ಸ್]); ಆಸ್ಟ್ರೇಲಿಯಾದಲ್ಲಿ,ಆಸ್ಟ್ರೇಲಿಯನ್ ಸ್ಪೀಷೀಸ್ ಮ್ಯಾನೇಜ್ಮೆಂಟ್ ಪ್ರೋಗ್ರಾಂನಿಂದ ([http://www.arazpa.org.au/ASMP_Committee.htm ಆಸ್ಟ್ರೇಲಿಯನ್ ರೀಜನಲ್ ಅಸೋಸಿಯೇಶನ್ ಆಫ್ ಝೂವಲಾಜಿಕಲ್ ಪಾರ್ಕ್ಸ್ ಅಂಡ್ ಅಕ್ವೇರಿಯಾ] {{Webarchive|url=https://web.archive.org/web/20070202150900/http://arazpa.org.au/ASMP_Committee.htm |date=2007-02-02 }}); ಯೂರೋಪ್ನಲ್ಲಿ, ಯೂರೋಪಿಯನ್ ಎಂಡೇಜರ್ಡ್ ಸ್ಪೀಷೀಸ್ ಪ್ರೋಗ್ರಾಮ್ನಿಂದ ([http://www.eaza.net/ ಯೂರೋಪಿಯನ್ ಅಸೋಸಿಯೇಶನ್ ಆಫ್ ಝೂಸ್ ಅಂಡ್ ಅಕ್ವೇರಿಯಾ]); ಜಪಾನ್, ಸೌತ್ ಏಷಿಯಾ, ಮತ್ತು ಸೌತ್ ಈಸ್ಟ್ ಏಷಿಯಾಗಳಲ್ಲಿ, ಜಪಾನೀಸ್ ಅಸೋಸಿಯೇಶನ್ ಆಫ್ ಝೂಸ್ ಅಂಡ್ ಅಕ್ವೇರಿಯಮ್ಸ್, ದಿ ಸೌತ್ ಏಷಿಯನ್ ಝೂ ಅಸೋಸಿಯೇಶನ್ ಫಾರ್ ರೀಜನಲ್ ಕೋಆಪರೇಶನ್, ಮತ್ತು ದಿ ಸೌತ್ ಈಸ್ಟ್ ಏಷಿಯನ್ ಝೂ ಅಸೋಸಿಯೇಶನ್.</ref>
[[ಪ್ರಾಣಿಗಳ ಹಕ್ಕು]]ಗಳ ಸಂಸ್ಥೆ, [[ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್]] (ಪಿಇಟಿಎ) ಯು ಈ ಸಂಸ್ಥೆಯ ಮುಖ್ಯ ಉದ್ದೇಶ ಪ್ರಾಣಿಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ, ಸಂಶೋಧನೆಗಳು ಕೈಗೊಳ್ಳುವುದು ಮತ್ತು ಸಹಕಾರವನ್ನು ನೀಡುವುದು ಎಂಬುದಾಗಿ ಝೂಗಳ ಸ್ಥಾನಮಾನಕ್ಕೆ ಪ್ರತಿಯಾಗಿ ವಾದಿಸುತ್ತಾ, ಹೆಚ್ಚಿನ ಪ್ರಾಣಿಸಂಗ್ರಹಾಲಯಗಳ ಸಂಶೋಧನೆಯು ಪ್ರಾಣಿಗಳ ತಳಿ ಅಭಿವೃದ್ಧಿ ಮತ್ತು ಅವುಗಳ ಸೆರೆಗೆ ಸಂಬಂಧಿಸಿದಂತೆ ಹೊಸ ವಿಧಾನಗಳನ್ನು ಪತ್ತೆಹಚ್ಚವುದಾಗಿದೆ ಎಂದು ಆರೋಪಿಸಿತು.<ref>ಬೂತ್, ವಿಲಿಯಮ್. "ನೇಕೆಡ್ ಏಪ್ ನ್ಯೂ ಝೂ ಅಟ್ರ್ಯಾಕ್ಷನ್; ಸರ್ಪ್ರೈಸ್ ರಿಸಲ್ಟ್ಸ್ ಫ್ರಂ ಪೀಪಲ್-ವಾಚಿಂಗ್ ಸ್ಟಡಿ," ''ದಿ ವಾಷಿಂಗ್ಟನ್ ಪೋಸ್ಟ್'' , ಮಾರ್ಚ್ 14, 1991.</ref>
ಪ್ರಾಣಿಗಳ ನೈತಿಕ ಹಕ್ಕಿಗಾಗಿನ ಆಕ್ಸ್ಫರ್ಡ್ ಕೇಂದ್ರದ ನಿರ್ದೇಶಕರಾದ ಆಂಡ್ರೂ ಲಿನ್ಜೇ, ಪ್ರಾಣಿ ಸಂಗ್ರಹಾಲಯವು “ ಸಂರಕ್ಷಣೆಗಾಗಿ ಸಣ್ಣ ಪ್ರಮಾಣದ ಕೊಡುಗೆ” ಯನ್ನು ನೀಡುತ್ತವೆ ಎಂದು ವಾದಿಸಿದ್ದಾರೆ.<ref>ಜಿಯೊಘೆಗನ್, ಟಾಮ್. [http://news.bbc.co.uk/2/hi/uk_news/magazine/7175652.stm "ವ್ಹಾಟ್ ಆರ್ ಝೂಸ್ ಫಾರ್?"], ಬಿಬಿಸಿ ನ್ಯೂಸ್, ಜನವರಿ 8, 2008.</ref>
=== ಹೆಚ್ಚಿನ ಪ್ರಾಣಿಗಳು ===
right|thumb|150px|ಈ ಚಿಂಪಾಂಜಿಯು ಅದರ 37ನೆಯ ವಯಸ್ಸಿನಲ್ಲಿ ಟೆಕ್ಸಾಸ್ ರಸ್ತೆಬದಿ ಮೃಗಾಲಯಕ್ಕೆ ಬರುವ ಮೊದಲು ಐದು ಮೃಗಾಲಯಗಳಲ್ಲಿತ್ತು.<ref>"ಅಮರಿಲ್ಲೊ ವೈಲ್ಡ್ಲೈಫ್ ರೆಫ್ಯೂಜಿ", ಪೇಟ.</ref>
ಕಾಡಿನಲ್ಲಿ ಪ್ರತಿಯೊಂದು ಪ್ರಾಣಿಗಳನ್ನು ಹಿಡಿಯುವ ಸಂದರ್ಭದ ಪ್ರಕ್ರಿಯೆಯಲ್ಲಿ ಅನೇಕ ಇತರ ಪ್ರಾಣಿಗಳು ಕೂಡ ಕೊಲ್ಲಲ್ಪಡುತ್ತಿದ್ದವು. ಹೀಗಾಗಿ, ಪ್ರಾಣಿಸಂಗ್ರಹಾಲಯಗಳಲ್ಲಿಯೇ ಪ್ರಾಣಿಗಳನ್ನು ಪೋಷಿಸುವ ಪ್ರಕ್ರಿಯೆ ಪ್ರೋತ್ಸಾಹಿಸಲ್ಪಟ್ಟಿತು.<ref name="EBProcurement"/> ಲಿಯೋನ್ನ ಜೀನ್ ಮೌಲಿನ್ ಯೂನಿವರ್ಸಿಟಿಯ ಎರಿಕ್ ಬ್ಯಾರಟೇ ಮತ್ತು ಎಲಿಸಬೆತ್ ಹಾರ್ಡೂಯಿನ್ ಫ್ಯೂಜಿಯರ್ ಅವರು ಪ್ರಾಣಿಗಳ “ಸ್ಟಾಕ್ ಟರ್ನ್ ಓವರ್” ವರ್ಷಾವಧಿಯಲ್ಲಿ ಐದನೇ ಒಂದರಿಂದ ನಾಲ್ಕನೇ ಒಂದರವರೆಗೆ ಆಗಿದ್ದು, ನಾಲ್ಕನೇ ಮೂರರಷ್ಟು ಕೋತಿ ಜಾತಿಯ ಪ್ರಾಣಿಗಳು ಪಂಜರದಲ್ಲಿ ಹಾಕಿದ ಮೊದಲ ಇಪ್ಪತ್ತು ತಿಂಗಳುಗಳಲ್ಲಿಯೇ ಸಾವಿಗೀಡಾಗುತ್ತವೆ. ಅವರ ಪ್ರಕಾರ, ಹೆಚ್ಚಿನ ಮರಣದ ಪ್ರಮಾಣವು “ ಸ್ಥೂಲ ಪ್ರಮಾಣದ ಪ್ರಾಣಿಗಳ ಆಮದು/ತರಿಸುವಿಕೆಯ ಕಾರಣದಿಂದಾಗುತ್ತವೆ ಎಂಬುದು ಅಭಿಪ್ರಾಯವಾಗಿದೆ".<ref>ಜೆನ್ಸೆನ್, ಡೆರ್ರಿಕ್ ಅಂಡ್ ಟ್ವೀಡಿ-ಹೋಮ್ಸ್ ಕಾರೆನ್. ''ಥಾಟ್ ಟು ಎಕ್ಸಿಸ್ಟ್ ಇನ್ ದಿ ವರ್ಲ್ಡ್: ಅವೇಕನಿಂಗ್ ಫ್ರಮ್ ದಿ ನೈಟ್ಮೇರ್ ಆಫ್ ಝೂಸ್'' . ನೊ ವಾಯ್ಸ್ ಅನ್ಹರ್ಡ್, 2007, ಪು. 21; ಬರಾಟೇ, ಎರಿಕ್ ಅಂಡ್ ಹರ್ಡೌಯಿನ್-ಫುಗಿಯೆರ್, ಎಲಿಸಾಬೆತ್. ''ಝೂ: ಎ ಹಿಸ್ಟರಿ ಆಫ್ ದಿ ಝೂವಲಾಜಿಕಲ್ ಗಾರ್ಡನ್ಸ್ ಆಫ್ ದಿ ವೆಸ್ಟ್'' . ರೀಕ್ಷನ್, ಲಂಡನ್. 2002.</ref>
ಪಂಜರದಲ್ಲಿದ್ದುಕೊಂಡೇ ಈ ಪ್ರಾಣಿಗಳ ತಳಿ ಅಭಿವೃದ್ಧಿಗೆ ಹಿನ್ನಡೆಯುಂಟಾಗಲು ಕಾರಣವೆಂದರೆ, ಸಾವಿರಾರು ಪ್ರಾಣಿಗಳು ಪ್ರತಿ ವರ್ಷ “ಸರ್ಪ್ಲಸ್ ಲಿಸ್ಟ್ನಲ್ಲಿರುತ್ತವೆಯಲ್ಲದೇ, ಅವುಗಳನ್ನು ಸರ್ಕಸ್ಗಳು, ಪ್ರಾಣಿಗಳ ವ್ಯಾಪಾರಿಗಳು, ಹರಾಜು, ಪ್ರಾಣಿ ಒಡೆಯರು ಮತ್ತು ಕ್ರೀಡಾ ಫಾರ್ಮ್ಗಳಿಗೆ ಮಾರಾಟ ಮಾಡುವುದಾಗಿದೆ. ''ಸ್ಯಾನ್ ಜೋಸ್ ಮರ್ಕ್ಯೂರಿ ನ್ಯೂಸ್'' ಎರಡು ವರ್ಷಗಳ ಅಧ್ಯಯನವೊಂದನ್ನು ಕೈಗೊಂಡು, ನಡೆಸಿದ ಸಮೀಕ್ಷೆಯ ಪ್ರಕಾರ, 1992 ರಿಂದ 1998ರ ವರೆಗೆ ಯುನೈಟೆಡ್ ಸ್ಟೇಟ್ಸ್ ನ ನಿಗದಿತ ಪ್ರಾಣಿಸಂಗ್ರಹಾಲಯವನ್ನು 19,361 ಸಸ್ತನಿ ಜಾತಿಯ ಬಾವಲಿಗಳು ಬಿಟ್ಟು ಹೋದವಲ್ಲದೇ, ಅವುಗಳಲ್ಲಿ 7,420 ಬಾವಲಿಗಳು ಡೀಲರ್ಗಳು, ಹರಾಜು, ವಿಸ್ತಾರ ಹುಲ್ಲುಗಾವಲು, ಅಸ್ಥಿರ ಪ್ರಾಣಿಸಂಗ್ರಹಾಲಯಗಳು ಮತ್ತು ವ್ಯಕ್ತಿಗಳು, ಮತ್ತು ಗೇಮ್ ಫಾರ್ಮ್ಗಳಿಗೆ ತೆರಳಿದವು.<ref>ಗೋಲ್ಡ್ಸ್ಟನ್, ಲಿಂಡಾ. "ಪ್ರಮುಖ ಮೃಗಾಲಯಗಳಲ್ಲಿರುವ ಪ್ರಾಣಿಗಳನ್ನು ವ್ಯಾಪಾರಿಗಳಿಗೆ ಮಾರುವ ಅಥವಾ ಕೊಡುವುದು," ''ಸ್ಯಾನ್ ಜೋಸ್ ಮರ್ಕ್ಯುರಿ ನ್ಯೂಸ್'' , ಫೆಬ್ರವರಿ, 1999 . ''ಡೊಮಿನಿಯನ್'' . ಸೇಂಟ್. ಮಾರ್ಟಿನ್ಸ್ ಗ್ರಿಫಿನ್, 2004 (ಪೇಪರ್ಬ್ಯಾಕ್), ಪು. 64.</ref>
ಪ್ರಾಣಿಸಂಗ್ರಹಾಲಯಗಳು ''ಎನಿಮಲ್ ಫೈಂಡರ್ಸ್ ಗೈಡ್'' ನಲ್ಲಿ ಹೆಚ್ಚಿನ ಪ್ರಾಣಿಗಳು ಇವೆಯೆಂದು ಜಾಹೀರಾತು ನೀಡಿವೆಯಲ್ಲದೇ, ವಿಸ್ತಾರ ಹುಲ್ಲುಗಾವಲಿನ ಮಾಲೀಕರು ಮಾರಾಟ ಮತ್ತು ಹರಾಜಿನ ನೋಟೀಸ್ಗಳನ್ನು ರವಾನಿಸುತ್ತಿದ್ದರು.<ref name="Scully64"/>
ಟ್ರೋಫಿಗಳೊಂದಿಗೆ ಉತ್ತಮವಾಗಿ ಕಾಣಿಸಿಕೊಳ್ಳಲು ಅನೇಕ ಬೇಟೆಗಾರರು ಕೊಲ್ಲುವುದಕ್ಕಾಗಿ ಪ್ರಾಣಿಗಳನ್ನು ಪ್ರಾಣಿಸಂಗ್ರಹಾಲಯದಿಂದ ಆಯ್ಕೆ ಮಾಡುತ್ತಾರೆ ಎಂದು [[ಮ್ಯಾಥ್ಯೂ ಸ್ಕಲ್ಲೀ]] ಬರೆಯುತ್ತಾರೆ; ಹಾಗೆಯೇ ಪ್ರಾಣಿಸಂಗ್ರಹಾಲಯದ ಸಿಂಹದ ಕೇಸರವು ಕಾಡು ಸಿಂಹದ ಕೇಸರಕ್ಕಿಂತ ಸ್ವಚ್ಛವಾಗಿರಲು ಚೆನ್ನಾಗಿ ಪೋಷಿಸಲಾಗುತ್ತದೆ.<ref name="Scully64">ಸ್ಕಲಿ, ಮ್ಯಾಥ್ಯೂ. ''ಡೊಮಿನಿಯನ್'' . ಸೇಂಟ್. ಮಾರ್ಟಿನ್ಸ್ ಗ್ರಿಫಿನ್, 2004 (ಪೇಪರ್ಬ್ಯಾಕ್), ಪು. 64.</ref>
ಒಂದು ಪ್ರಕರಣದಲ್ಲಂತೂ ವಿಲಿಯಂ ಹ್ಯಾಂಪ್ಟನ್ ಎಂಬ ಪ್ರಾಣಿ ಸಂಗ್ರಹಾಲಯದ ಮಾಲೀಕನು ಪ್ರಾಣಿಗಳನ್ನು ಖರೀದಿಸುವುದಲ್ಲದೇ ಅವುಗಳನ್ನು ಕ್ರಮವಾಗಿ ಬಲಿಕೊಟ್ಟು ಅವುಗಳ ಚರ್ಮ, ತಲೆ ಮತ್ತು ಚರ್ಮವನ್ನು ಟ್ರೋಫಿಗಳ ರೀತಿಯಲ್ಲಿ ಮಾರಾಟ ಮಾಡುತ್ತಿದ್ದನು ಎಂಬುದು ಕಂಡುಬಂದಿದೆ.<ref>ಜೆನ್ಸೆನ್, ಪು. 49-50.</ref>
ಆಗಿಂದಾಗ ತಳಿವೃದ್ಧಿ ಮಾಡುವ ಜಿಂಕೆ, ಹುಲಿ, ಮತ್ತು ಹುಲಿಗಳಂತಹ ಪ್ರಾಣಿಗಳನ್ನು ಅವುಗಳ ಮಾಂಸಕ್ಕಾಗಿ ಕೊಲ್ಲಲಾಗುತ್ತದೆಯಲ್ಲದೇ, ನ್ಯೂರೆಂಬರ್ಗ್ ಪ್ರಾಣಿ ಸಂಗ್ರಹಾಲಯದ ಸಹಾಯಕ ನಿರ್ದೇಶಕ, ಹೆಲ್ಮಟ್ ಮಾಗ್ಡೆಫ್ರಾವ್, ಅವರು “ನಾವೊಂದು ವೇಳೆ, ಪ್ರಾಣಿಗಳಿಗಾಗಿ ಉತ್ತಮ ಮನೆಗಳನ್ನು ಕಂಡುಕೊಳ್ಳದಿದ್ದರೆ, ನಾವು ಅವುಗಳನ್ನು ಆಹಾರಕ್ಕಾಗಿ ಕೊಲ್ಲುತ್ತೇವೆ ಎಂಬುದಾಗಿ ಹೇಳಿದ್ದಾರೆ.<ref name="Connolly"/> ದುರ್ಬಲ ಸ್ಥಿತಿಯಲ್ಲಿರುವ ಇತರ ಕೆಲವೊಂದು ಪ್ರಾಣಿಗಳನ್ನು ಸಣ್ಣ ಪ್ರಾಣಿಸಂಗ್ರಹಾಲಯಗಳಿಗೆ ಮಾರಲಾಗುತ್ತದೆ. ಪೇಟಾವು ಎಡಿಥ್ ಎಂಬ ಚಿಂಪಾಂಜಿಯು ಟೆಕ್ಸಾಸ್ನ ಅಮರಿಲ್ಲೋ ವೈಲ್ಡ್ ಲೈಫ್ ರೆಫ್ಯೂಜ್ ಎಂಬ ರಸ್ತೆಬದಿಯ ಪ್ರಾಣಿಸಂಗ್ರಹಾಲಯದ ಕಾಂಕ್ರೀಟ್ ಹೊಂಡವೊಂದರಲ್ಲಿ ಕಂಡುಬಂದ ಉದಾಹರಣೆಯನ್ನು ಎತ್ತಿತೋರಿಸುತ್ತದೆ. ಅದು [[ಸೈಂಟ್ ಲೂಯೀಸ್ ಪ್ರಾಣಿಸಂಗ್ರಹಾಲಯ]]ದಲ್ಲಿ ಜನಿಸಿತ್ತಾದರೂ, ಅದರ ಮೂರನೇ ವರ್ಷದ ನಂತರ ಅದನ್ನು ಮಾರಾಟ ಮಾಡಲಾಯಿತು, ಮತ್ತು ಅದನ್ನು ರಸ್ತೆ ಬದಿಯ ಪ್ರಾಣಿಸಂಗ್ರಹಾಲಯದಲ್ಲಿ ಇರಿಸುವುದಕ್ಕಿಂತ ಮುಂಚೆ 37 ವರ್ಷಗಳಲ್ಲಿ ಇತರ ಸೌಲಭ್ಯಗಳಿರುವ ಪ್ರಾಣಿ ಸಂಗ್ರಹಾಲಯದಲ್ಲಿ ಅದನ್ನು ಇರಿಸಿಕೊಳ್ಳಲಾಗಿತ್ತು.<ref>[http://www.peta.org/feat/awr/photos.asp "ಅಮಾರಿಲ್ಲೊ ವೈಲ್ಡ್ಲೈಫ್ ರೆಫ್ಯೂಜಿ"], ಪೇಟಾ. [http://www.petakids.com/grrr3-04/entertainment_fee.html "ಹಾರ್ಡ್ ಲೈಫ್, ಹಾರ್ಡ್ ಟೈಮ್ಸ್"] {{Webarchive|url=https://web.archive.org/web/20110502010456/http://www.petakids.com/grrr3-04/entertainment_fee.html |date=2011-05-02 }}, ಪೇಟಾ.</ref>
ಮಾರ್ಚ್2008 ರಲ್ಲಿ [[ಬರ್ಲಿನ್ನಲ್ಲಿನ ನೂರಾರು ಪ್ರಾಣಿಸಂಗ್ರಹಾಲಯ]]ಗಳಿಂದ ಸುಮಾರು 23,000 ದಷ್ಟು ಪ್ರಾಣಿಗಳು ಕಾಣೆಯಾಗಿವೆ ಎಂದು ಆರೋಪಿಸಲಾಗಿತ್ತಾದರೂ, ಈ ಮಧ್ಯೆ ಕೆಲವೊಂದು ಆರೋಪಗಳು ಈ ಪ್ರಾಣಿಗಳನ್ನು ಆಹಾರಕ್ಕಾಗಿ ಕಸಾಯಿಖಾನೆಗೆ ರವಾನಿಸಲಾಗಿದೆ ಎಂದು ಕೇಳಿಬಂದವು, ಹಾಗೆಯೇ, ಕೆಲವೊಂದು ಹುಲಿಗಳು ಮತ್ತು ಚಿರತೆಗಳನ್ನು ಸಾಂಪ್ರದಾಯಿಕ [[ಚೈನೀಸ್ ಔಷಧೋಪಚಾರ]]ಕ್ಕಾಗಿ ಚೀನಾ ದೇಶಕ್ಕೆ ರವಾನೆಯಾಗಿದ್ದವು ಎಂದು ಆರೋಪಗಳು ಕೇಳಿಬಂದವು.
ಗ್ರೀನ್ ಪಕ್ಷದ ರಾಜಕಾರಣಿ ಕ್ಲೌಡಿಯಾ ಹ್ಯಾಮರ್ಲಿಂಗ್, ಅವರು ನಾಲ್ಕು ಏಶಿಯನ್ ಕಪ್ಪು ಕರಡಿ ಮತ್ತು ನೀರ್ಕುದುರೆಗಳನ್ನು ಬರ್ಲಿನ್ನಿಂದ ಹೊಸ ಪ್ರಾಣಿಸಂಗ್ರಹಾಲಯಕ್ಕೆ ತೆಗೆದುಕೊಂಡು ಹೋಗಲಾಗಿತ್ತು, ಆದರೆ ಅವುಗಳನ್ನು ಬೆಲ್ಜಿಯಂನ [[ವೊರ್ಟೆಲ್]]ಗೆ ಬದಲಾಗಿ ಬೇರೆ ಕಡೆ ರವಾನಿಸಲಾಗಿತ್ತು. ಆದರೆ ಅದರ ''ಪಾಲಕರ'' ಪ್ರಕಾರ, ಅಲ್ಲಿ ಪ್ರಾಣಿಸಂಗ್ರಹಾಲಯವಿಲ್ಲ ಅದರ ಬದಲಾಗಿ ಒಂದು [[ಕಸಾಯಿಖಾನೆ]] ಇರುವುದರ ಬಗ್ಗೆ ಅವರಲ್ಲಿ ಸಾಕ್ಷಿಯಿದೆಯೆಂದು ಹೇಳಿದ್ದಾರೆ.
ಪ್ರಾಣಿಸಂಗ್ರಹಾಲಯದ ನಿರ್ದೇಶಕರಾದ, ಬರ್ನಾರ್ಡ್ ಬ್ಲಾಸ್ಜ್ಕೀವಿಟ್ಜ್ ಅವರು, ಆರೋಪಗಳೆಲ್ಲಾ “ಸುಳ್ಳು, ಅಸತ್ಯವಾದವುಗಳೆಂದು ತಿಳಿಸಿದ್ದಾರೆ”<ref name="Connolly">ಕೊನ್ನೊಲಿ, ಕೇಟ್. [https://www.theguardian.com/environment/2008/mar/28/wildlife.conservation "ಬರ್ಲಿನ್ ಝೂ ಅಕ್ಯೂಸ್ಡ್ ಆಫ್ ಪ್ರಾಫಿಟಿಂಗ್ ಫ್ರಂ ಸ್ಲಾಟರ್"], ''ದಿ ಗಾರ್ಡಿಯನ್'' , ಮಾರ್ಚ್ 28, 2008.</ref>
=== ಪ್ರಾಣಿಗಳ ಸ್ಥಿತಿಗತಿ ===
[[ಚಿತ್ರ:ZigongPeople'sParkZoo2.jpg|left|thumb|110px|ಚೈನಾದ ಸಿಚುವನ್ನಲ್ಲಿ ಝಿಂಗಾಂಗ್ ಜನರ ಪಾರ್ಕ್ ಮೃಗಾಲಯದಲ್ಲಿನ ಒಂದು ರೋಗಗ್ರಸ್ತ ಕೋತಿ [53] ]]
[[ಚಿತ್ರ:Seals@melb zoo.jpg|thumb|right|200px|ಮೆಲ್ಬೋರ್ನ್ ಮೃಗಾಲಯದ ಸಮುದ್ರ ಸಿಂಹಗಳು]]
ಸಣ್ಣ ಅಥವಾ ಯಾವುದೇ ನಿರ್ಬಂಧಗಳಿಲ್ಲದ ದೇಶಗಳ ಪ್ರಾಣಿಸಂಗ್ರಹಾಲಯಗಳಲ್ಲಿ ವಿಶೇಷವಾಗಿ ಪ್ರಾಣಿಗಳ ಸ್ಥಿತಿಗತಿಗಳು ವಿಸ್ತೃತವಾಗಿ ಭಿನ್ನವಾಗಿರುತ್ತವೆ. ಹೆಚ್ಚಿನ ಲಾಭದಾಯಕವಲ್ಲದ ಮತ್ತು ವೈಜ್ಞಾನಿಕ ಆಧಾರಿತ ಸಂಸ್ಥೆಗಳು ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಪ್ರಾಣಿಗಳ ವಾಸದ ಆವರಣವನ್ನು ಸುಧಾರಿಸುವುದಕ್ಕಾಗಿ ಕೆಲಸ ಮಾಡುವವಾದರೂ, ಗಾತ್ರ ಮತ್ತು ಖರ್ಚುವೆಚ್ಚಗಳಂತಹ ಕೆಲವು ನಿರ್ಬಂಧಗಳು, ಡಾಲ್ಫಿನ್ಸ್ ಮತ್ತು ತಿಮಿಂಗಿಲಗಳಂತಹ ಕೆಲವು ಪ್ರಬೇಧಗಳನ್ನು ಒಂದು ಮಾದರಿ ಪಂಜರದಂತಹ ವಾತಾವರಣವನ್ನು ಸೃಷ್ಟಿಸಲು ಕಷ್ಟಸಾಧ್ಯವಾಗಿಸಿದೆ.<ref>ನಾರ್ಟನ್, ಬ್ರ್ಯಾನ್ ಜಿ.; ಹಚಿನ್ಸ್, ಮೈಕೇಲ್; ಸ್ಟೀವನ್ಸ್, ಎಲಿಜಾಬೆತ್ ಎಫ್.; ಮ್ಯಾಪಲ್, ಟೆರ್ರಿ ಎಲ್. (ed.): ''ಎಥಿಕ್ಸ್ ಆನ್ ದಿ ಆರ್ಕ್. ಝೂಸ್, ಅನಿಮಲ್ ವೆಲ್ಫೇರ್, ಅಂಡ್ ವೈಲ್ಡ್ಲೈಫ್ ಕನ್ಸರ್ವೇಶನ್'' . ವಾಷಿಂಗ್ಟನ್, ಡಿ.ಸಿ., 1995. ಐಎಸ್ಬಿಎನ್ 1-59474-023-2</ref><ref>ಮಲ್ಮುಡ್, ರ್ಯಾಂಡಿ. ''ರೀಡಿಂಗ್ ಝೂಸ್. '' ''ರೆಪ್ರೆಸೆಂಟೇಶನ್ಸ್ ಆಫ್ ಅನಿಮಲ್ಸ್ ಅಂಡ್ ಕ್ಯಾಪ್ಟಿವಿಟಿ'' . ನ್ಯೂಯಾರ್ಕ್, 1994 ಐಎಸ್ಬಿಎನ್ 0-73984-415-6.</ref>
[[ಚಿತ್ರ:Dalian zoo bear cages, 1997.jpg|right|thumb|200px|1997ರಲ್ಲಿ ಚೈನಾದ, ಲಿಯನಿಂಗ್ ಪ್ರಾವಿನ್ಸ್,ಪೋರ್ಟ್ ಆರ್ತರ್, ಡಾಲಿಯನ್ ಮೃಗಾಲಯದ ಕರಡಿ ಪಂಜರಗಳು, ಒಂದು ಚದರ ಮೀಟರ್ ಗಾತ್ರ ಹೊಂದಿವೆ.]]
ಪ್ರಾಣಿಸಂಗ್ರಹಾಲಯಗಳಲ್ಲಿ ವಾಸಿಸುವ ಪ್ರಾಣಿಗಳನ್ನು ಜೀವಂತ ಪ್ರಾಣಿಗಳ ಬದಲಾಗಿ ಕಾತರದಿಂದ ನೋಡುವ ವಸ್ತುಗಳಂತೆ ಪರಿಗಣಿಸಲಾಗುತ್ತದೆ ಮತ್ತು ಅವುಗಳು ಮುಕ್ತ ವಾತಾವರಣದಿಂದ ಪಂಜರಕ್ಕೆ ರವಾನಿಸಿದಾಗ ಅವುಗಳು ಬುದ್ಧಿವಿಕಲ್ಪಕ್ಕೆ ಒಳಗಾಗುವುದಲ್ಲದೇ, ತಮ್ಮ ಜೀವನಕ್ಕೆ.<ref name="ಜೆನ್ಸೆನ್, ಪು. 48">ಜೆನ್ಸೆನ್, ಪು. 48.</ref> ಮನುಷ್ಯರನ್ನು ಅವಲಂಬಿಸಬೇಕಾಗುತ್ತದೆ ಎಂದು ಕೆಲವು ಟೀಕಾಕಾರರು ವಾದಿಸಿದ್ದಾರೆ.<ref name="ಜೆನ್ಸೆನ್, ಪು. 48"/>
[[ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯವು]] ನಾಲ್ಕು ದಶಕಗಳ ಅವಧಿಯವರೆಗೆ ಕೈಗೊಂಡ ಅಧ್ಯಯನದ ಪ್ರಕಾರ, ಹಿಮಕರಡಿ, ಸಿಂಹಗಳು, ಹುಲಿಗಳು ಮತ್ತು ಚಿರತೆಗಳಂತಹ ಪ್ರಾಣಿಗಳು ಸೆರೆವಾಸದಲ್ಲಿ ಹೆಚ್ಚಿನ ಒತ್ತಡಕ್ಕೊಳಗಾಗಿರುವುದು ಕಂಡುಬಂದಿದೆ.<ref>ಡೆರ್ರ್, ಮಾರ್ಕ್. “ಬಿಗ್ ಬೀಸ್ಟ್ಸ್, ಟೈಟ್ ಸ್ಪೇಸ್ ಅಂಡ್ ಎ ಕಾಲ್ ಫಾರ್ ಚೇಂಜ್ ಇನ್ ಜರ್ನಲ್ ರಿಪೋರ್ಟ್,” ''ದಿ ನ್ಯೂಯಾರ್ಕ್ ಟೈಮ್ಸ್'' , ಅಕ್ಟೋಬರ್ 2, 2003.</ref><ref>ಕ್ಲಬ್, ರಾಸ್ & ಮೇಸನ್, ರಾಸ್. "ಕ್ಯಾಪ್ಟಿವಿಟಿ ಎಫೆಕ್ಟ್ಸ್ ಆನ್ ವೈಡ್-ರೇಂಜಿಂಗ್ ಕಾರ್ನಿವೋರ್ಸ್," ''ನೇಚರ್'' , ಅಕ್ಟೋಬರ್ 2, 2003, ಸೈಟೆಡ್ ಇನ್ [http://www.peta.org/mc/factsheet_display.asp?ID=67 "ಝೂಸ್: ಪಿಟಿಫುಲ್ ಪ್ರಿಸನ್ಸ್"] {{Webarchive|url=https://web.archive.org/web/20100915024131/http://www.peta.org/mc/factsheet_display.asp?ID=67 |date=2010-09-15 }}, ಪೇಟ.</ref>
ಯುನೈಟೆಡ್ ಸ್ಟೇಟ್ಸ್ನ ಪ್ರಾಣಿಸಂಗ್ರಹಾಲಯದಲ್ಲಿ ಪೇಟಾವು ಕೈಗೊಂಡ ಪರಿಶೀಲನೆಯ ಪ್ರಕಾರ, ಅನೇಕ ಕರಡಿ ಜಾತಿಯ ಪ್ರಬೇಧಗಳು ನರಸಂಬಂಧಿ ಚಿತ್ತವಿಕೃತಿ, [[ಸ್ಟೀರಿಯೋ ಟಿಪಿಕಲ್ ವರ್ತನೆಗಳಲ್ಲಿ]], ತೊಡಗಿದ್ದು, ಆಚೀಚೆ ನಡೆದಾಡುವುದು, ವರ್ತುಲಾಕಾರದಲ್ಲಿ ನಡೆಯುವುದು, ಮತ್ತು ಹಿಂದೆಮುಂದೆ ತೂಗಾಡುವ ಇದೇ ಅಥವಾ ಅವುಗಳ ತಲೆಯನ್ನು ಹೊರಳಿಸುವುದು ಇತ್ಯಾದಿ ರೀತಿಯ ಮನೋವಿಕೃತಿಗೆ ಒಳಗಾಗಿರುವುದು ಕಂಡುಬಂದಿದೆ.<ref name="PETAzoos">[http://www.peta.org/mc/factsheet_display.asp?ID=67 "ಝೂಸ್: ಪಿಟಿಫುಲ್ ಪ್ರಿಸನ್ಸ್"] {{Webarchive|url=https://web.archive.org/web/20100915024131/http://www.peta.org/mc/factsheet_display.asp?ID=67 |date=2010-09-15 }}, ಪೇಟಾ.</ref> ಚೀನಾದ ಬ್ಯಾಡಲ್ಟಿಯರಿಂಗ್ ಸಫಾರಿ ಪಾರ್ಕ್ ಬಿಳಿ ಕರಡಿಗಳ ಜೊತೆಯೊಂದನ್ನು ಸುತ್ತಲೂ ಸಾಧ್ಯವಾಗದಷ್ಟು ಅತೀ ಸಣ್ಣ ಪಂಜರದಲ್ಲಿಟ್ಟು ಪರೀಕ್ಷಿಸಿತು. 2008ರ ಜನವರಿಯವರೆಗೆ ''ಡೈಲಿ ಮೈಲ್'' ವರದಿಯಾಗುತ್ತಿತ್ತಲ್ಲದೇ, ಆ ಎರಡು ಕರಡಿಗಳ ಪೈಕಿ ಒಂದು ಬುದ್ಧಿವಿಕಲ್ಪಕ್ಕೆ ಒಳಗಾಗಿತ್ತಲ್ಲದೇ, ಅದು ತನ್ನ ತಲೆಯನ್ನು ಅಲುಗಾಡಿಸುತ್ತಾ ಮತ್ತು ಪಂಜರದ ಅಂಚುಗಳಿಗೆ ತಾಗಿಸುತ್ತಾ ಸಮಯವನ್ನು ಕಳೆಯುತ್ತಿತ್ತು.<ref name="Penman"/>
=== ಸಜೀವ ಆಹಾರ ===
ಚೀನಾದ ಬ್ಯಾಡಾಲ್ಟರಿಂಗ್ ಸಫಾರಿ ಪಾರ್ಕ್ನಲ್ಲಿ ಪ್ರಾಣಿಸಂಗ್ರಹಾಲಯಕ್ಕೆ ಭೇಟಿ ನೀಡುವ ಭೇಟಿಗಾರರು ಜೀವಂತ ಆಡುಗಳನ್ನು ಸಿಂಹಗಳತ್ತ ಎಸೆಯಬಹುದಾಗಿತ್ತು ಮತ್ತು ಅದೇ ಆವರಣದಲ್ಲಿ ಅದು ತಿನ್ನುವುದನ್ನು ನೋಡಬಹುದಾಗಿತ್ತು, ಅಥವಾ ಅಲ್ಲೇ ಸಮೀಪದಲ್ಲಿ [[ಬಿದಿರಿನ]] ಗೂಟಗಳಿಗೆ ಕಟ್ಟಿಹಾಕಿರುವ ಜೀವಂತ [[ಕೋಳಿಗಳನ್ನು]] £2ನಷ್ಟು ಮೌಲ್ಯದ ಲಯನ್ ಪೆನ್ಸ್ಗಳನ್ನು ನೀಡಿ ಖರೀದಿಸಿ ಎಸೆಯಬಹುದಾಗಿತ್ತು. ಭೇಟಿಗಾರರು ಸಿಂಹಗಳಿರುವ ಆವರಣದಲ್ಲಿ ಬಸ್ನಲ್ಲಿ ಪ್ರಯಾಣಿಸುವ ಮೂಲಕ ವಿಶೇಷವಾಗಿ ವಿನ್ಯಾಸಿತಗೊಂಡ ಚ್ಯೂಟ್ಗಳಲ್ಲಿ ಸಂಚರಿಸಿ ಜೀವಂತ ಕೋಳಿಗಳನ್ನು ಸಿಂಹಗಳಿಗೆ ಎಸೆಯಬಹುದಾಗಿತ್ತ್ತು. ಆಗ್ನೇಯ ಚೀನಾದ ಸಮೀಪ ಕ್ಸಿಯಾಂಗ್ಸೆನ್ ಬೀಯರ್ ಮತ್ತು ಟೈಗರ್ ಮೌಂಟೇನ್ ಗ್ರಾಮದಲ್ಲಿ ಭೇಟಿಗಾರರನ್ನು ವಿನೋದಗೊಳಿಸುವುದಕ್ಕಾಗಿ ಜೀವಂತ ದನಗಳು ಮತ್ತು ಹಂದಿಗಳನ್ನು ಹುಲಿಗಳಿಗೆ ಎಸೆಯಲಾಗುತ್ತದೆ.<ref name="Penman">ಪೆನ್ಮನ್, ಡ್ಯಾನಿ. [http://www.dailymail.co.uk/pages/live/articles/news/worldnews.html?in_article_id=506153&in_page_id=1811&in_page_id=1811&expand=true "ಅನಿಮಲ್ಸ್ ಟೊರ್ನ್ ಟು ಪೀಸಸ್ ಬೈ ಲಯನ್ಸ್ ಇನ್ ಫ್ರಂಟ್ ಆಫ್ ಬೇಯಿಂಗ್ ಕ್ರೌಡ್ಸ್: ದಿ ಸ್ಪೆಕ್ಟೇಟರ್ ಸ್ಪೋರ್ಟ್ ಚೈನಾ ಡಸ್ನಾಟ್ ವಾಂಟ್ ಟು ಸೀ"], ''ದಿ ಡೈಲಿ ಮೆಯ್ಲ್'' , ಜನವರಿ 1, 2008.</ref><ref>[http://www.lairweb.org.nz/tiger/release7.html ಫೆರೋಸಿಟಿ ಟ್ರೈನಿಂಗ್], ''ಸಂಡೇ ಮಾರ್ನಿಂಗ್ ಪೋಸ್ಟ್'' , ಹಾಂಗ್ ಕಾಂಗ್, ನವೆಂಬರ್ 29, 1999.</ref>
ಬೀಜಿಂಗ್ ನ ಸಮೀಪ ಕ್ವಿಂಗ್ಡಾವೋ ಪ್ರಾಣಿಸಂಗ್ರಹಾಲಯದಲ್ಲಿ, ಭೇಟಿಗಾರರು “ಟಾರ್ಟೈಸ್ ಬೈಟಿಂಗ್” ಪ್ರಕ್ರಿಯೆಯಲ್ಲಿ ತೊಡಗಿರುತ್ತಾರೆ, ಇಲ್ಲಿ, ಆಮೆಗಳ ಕುತ್ತಿಗೆಗೆ ರಬ್ಬರ್ ಬ್ಯಾಂಡ್ಗಳನ್ನು ಸುತ್ತಿ ಸಣ್ಣ ಕೋಣೆಗಳಲ್ಲಿ ಇಡಲಾಗುತ್ತದೆ, ಇದರಿಂದ ಆಮೆಗಳಿಗೆ ತನ್ನ ಕುತ್ತಿಗೆಗಳನ್ನು ಒಳಗೆಳೆದುಕೊಳ್ಳಲು ಸಾಧ್ಯವಾಗುವುದಿಲ್ಲ. ನಂತರ ಭೇಟಿ ನೀಡುವ ಜನರು ಅವುಗಳತ್ತ ನಾಣ್ಯಗಳನ್ನು ಎಸೆಯಲು ಪ್ರಾರಂಭಿಸುತ್ತಾರೆ. ನೀವೊಂದು ವೇಳೆ, ಅವುಗಳಲ್ಲಿ ಒಂದನ್ನು ಹೊಡೆದು ಅದನ್ನು ಬಯಸಿದರೆ, ಅದನ್ನು ಮುಗಿಸಲಾಗುತ್ತದೆ, ಈ ರೀತಿಯ ಕಥೆ ನಡೆಯುತ್ತದೆ.<ref name="Penman"/>
=== ಪ್ರಾಣಿ ಸಂಗ್ರಹಾಲಯಗಳ ನಿರ್ಬಂಧ ===
==== ಅಮೇರಿಕಾ ಸಂಯುಕ್ತ ಸಂಸ್ಥಾನ ====
ಯುನೈಟೆಡ್ ಸ್ಟೇಟ್ಸ್ನಲ್ಲಿ, ಸಾರ್ವಜನಿಕವಾಗಿ ಯಾವುದೇ ಪ್ರಾಣಿಗಳ ಪ್ರದರ್ಶನವನ್ನು ನಿರ್ಬಂಧಿಸಲಾಗುವುದಲ್ಲದೇ, [[ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್]], [[ಯುನೈಟೆಡ್ ಸ್ಟೇಟ್ಸ್ ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ]],, [[ಡ್ರಗ್ ಎನ್ಫೋರ್ಸ್ಮೆಂಟ್ ಏಜೆನ್ಸಿ]], [[ಆಕ್ಯುಪೇಶನಲ್ ಸೇಫ್ಟಿ ಅಂಡ್ ಹೆಲ್ತ್ ಅಡ್ಮಿನಿಸ್ಟ್ರೇಷನ್]], ಮತ್ತು ಇತರರಿಂದ ಪರಿಶೀಲಿಸಲಾಗುತ್ತದೆ.
ಅವುಗಳು ಪ್ರದರ್ಶಿಸುವ ಪ್ರಾಣಿಗಳಿಗೆ ಅನುಗುಣವಾಗಿ, [[ಎನ್ಡೇಂಜರ್ಡ್ ಸ್ಪೇಸಿಸ್ ಆಕ್ಟ್]], [[ಆನಿಮಲ್ ವೆಲ್ಫೇರ್ ಆಕ್ಟ್]],, [[ಮೈಗ್ರೇಟರಿ ಬರ್ಡ್ ಟ್ರೀಟಿ ಆಕ್ಟ್ ಆಫ್ 1918,]] ಮತ್ತು ಇತರ ಕಾನೂನುಗಳ ಮೂಲಕ, ಪ್ರಾಣಿಸಂಗ್ರಹಾಲಯದ ಕಾರ್ಯ ಚಟುವಟಿಕೆಗಳು ನಿಯಂತ್ರಿಸಲ್ಪಡುತ್ತವೆ.<ref name="Grech">ಗ್ರೆಚ್, ಕಾಲಿ ಎಸ್. [http://www.animallaw.info/articles/ovuszoos.htm "][http://www.animallaw.info/articles/ovuszoos.htm ಓವರ್ವ್ಯೂ ಆಫ್ ದಿ ಲಾಸ್ ಅಫೆಕ್ಟಿಂಗ್ ಝೂಸ್"], ಮಿಚಿಗನ್ ಸ್ಟೇಟ್ ಯೂನಿವರ್ಸಿಟಿ ಕಾಲೇಜ್ ಆಫ್ ಲಾ, ಅನಿಮಲ್ ಲೀಗಲ್ & ಹಿಸ್ಟಾರಿಕಲ್ ಸೆಂಟರ್, 2004.</ref>
ಇದಕ್ಕೆ ಪೂರಕವಾಗಿ, ಉತ್ತರ ಅಮೇರಿಕಾದ ಪ್ರಾಣಿಸಂಗ್ರಹಾಲಯಗಳು [[ಅಸೋಸಿಯೇಶನ್ ಅಫ್ ಝೂಸ್ ಮತ್ತು ಅಕ್ವೇರಿಯಮ್ಸ್]] (ಎಝೆಡ್ಎ) ನಿಂದ ಪ್ರಮಾಣೀಕೃತತೆಯನ್ನು ಅನುಸರಿಸುವುದರಲ್ಲಿ ಆಯ್ಕೆಗೊಳ್ಳಬೇಹುದು.
ಪ್ರಮಾಣೀಕೃತತೆಯನ್ನು ಸಾಧಿಸುವ ನಿಟ್ಟಿನಲ್ಲಿ, ಪ್ರಾಣಿಗಳ ಆರೋಗ್ಯ ಮತ್ತು ಕಲ್ಯಾಣ, ನಿಧಿ ಸಂಗ್ರಹ, ಸಂಗ್ರಹಾಲಯಗಳಿಗೆ ಸಿಬ್ಬಂದಿ ನೇಮಕ ಮತ್ತು ಜಾಗತಿಕ ಸಂರಕ್ಷಣಾ ಪ್ರಯತ್ನಗಳಲ್ಲಿ ತೊಡಗಿಸಿಕೊಳ್ಳುವುದಕ್ಕಾಗಿ ಎಝೆಡ್ಎ ಯ ಗುಣಮಟ್ಟವನ್ನು ಸಾಧಿಸಲು, ಪ್ರಾಣಿಸಂಗ್ರಹಾಲಯಗಳು ಅರ್ಜಿ ಮನವಿಗಳು ಮತ್ತು ತಪಾಸಣಾ ಪ್ರಕ್ರಿಯೆಗಳನ್ನು ಜಾರಿಗೊಳಿಸಬೇಕಾಗುತ್ತದೆ. ಈ ಕೆಳಗಿನ ಮೂವರು ತಜÕರಿಂದ ತಪಾಸಣೆಗಳನ್ನು ನಡೆಸಲಾಗುತ್ತದೆ(ವಿಶಿಷ್ಟವಾದ ಒಬ್ಬ ತಜ್ಞ ಪಶುವೈದ್ಯ, ಒಬ್ಬ ತಜ್ಞ ಪ್ರಾಣಿಗಳ ಪಾಲಕ, ಮತ್ತು ಒಬ್ಬ ಪ್ರಾಣಿಸಂಗ್ರಹಾಲಯಗಳ ನಿರ್ವಹಣೆ ಮತ್ತು ಕಾರ್ಯಚಟುವಟಿಕೆಗಳ ತಜ್ಞ) ಮತ್ತು ಪ್ರಮಾಣೀಕೃತತೆಯನ್ನು ನೀಡುವ ಮೊದಲು ಹನ್ನೆರಡು ಮಂದಿ ತಜ್ಞರ ತಂಡದಿಂದ ಪರಿಶೀಲಿಸಲಾಗುತ್ತದೆ. ಈ ಅಧಿಕೃತ ಪ್ರಮಾಣೀಕೃತತೆ ಪ್ರಕ್ರಿಯೆಯು ಪ್ರತಿ ಐದು ವರ್ಷಕ್ಕೊಮ್ಮೆ ಪುನರಾವರ್ತನೆಗೊಳ್ಳುತ್ತದೆ. ಎಝೆಡ್ಎಯ ಅಂದಾಜಿನ ಪ್ರಕಾರ, 2007 ರ ಫೆಬ್ರವರಿಯ ಯುಎಸ್ಡಿಎ ಪರವಾನಗಿ ಪ್ರಕಾರ, ಸುಮಾರು 2,400 ಪ್ರಾಣಿಗಳ ಪ್ರದರ್ಶನಗಳು ಕಾರ್ಯಪ್ರವೃತ್ತಗೊಂಡಿವೆ; ಅವುಗಳಲ್ಲಿ ಕೇವಲ 10% ಕ್ಕಿಂತಲೂ ಕಡಿಮೆ ಸಂಖ್ಯೆಯ ಝೂಗಳು ಪ್ರಮಾಣೀಕೃತಗೊಂಡಿವೆ.<ref>{{Cite web |url=http://www.aza.org/Accreditation/AccreditationIntro/ |title=ಎಝಡ್ಎ ಅಕ್ರೆಡೇಶನ್ ಇಂಟ್ರೊಡಕ್ಷನ್ |access-date=2010-07-22 |archive-date=2007-11-02 |archive-url=https://web.archive.org/web/20071102132956/http://www.aza.org/Accreditation/AccreditationIntro/ |url-status=dead }}</ref>.
==== ಯುರೋಪ್ ====
1999 ರ ಏಪ್ರಿಲ್ ನಲ್ಲಿ [[ಯುರೋಪಿಯನ್ ಯೂನಿಯನ್]] ಪ್ರಾಣಿಸಂಗ್ರಹಾಲಯಗಳ ಸಂರಕ್ಷಣೆಯ ಪಾತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ನಿರ್ದೇಶನವನ್ನು ಪ್ರಕಟಿಸಿತಲ್ಲದೇ, ಸಂರಕ್ಷಣೆ ಮತ್ತು ಮಾಹಿತಿ ಶಿಕ್ಷಣದಲ್ಲಿ ಪಾಲ್ಗೊಳ್ಳುವುದು, ಮತ್ತು ಎಲ್ಲಾ ಸದಸ್ಯ ದೇಶಗಳು ತಮ್ಮ ಪರವಾನಗಿ ಮತ್ತು ಪರಿಶೀಲನೆಗಾಗಿ ಅದನ್ನು ಒಂದು ಸ್ಥಾಯಿ ಅಗತ್ಯತೆಯೆಂದು ಕೂಡ ಮಾಡಿತು.<ref name="Defra"/>
1981ರ ಝೂ ಲೈಸೆನ್ಸಿಂಗ್ ಕಾಯ್ದೆಯ ಮೂಲಕ ಯು ಕೆಯಲ್ಲಿ ಪ್ರಾಣಿಸಂಗ್ರಹಾಲಯಗಳು ನಿಯಂತ್ರಿಸಲ್ಪಟ್ಟವಲ್ಲದೇ, ಅದು 1984 ರಲ್ಲಿ ಜಾರಿಗೆ ಬಂದಿತು. ಪ್ರಾಣಿ ಸಂಗ್ರಹಾಲಯವೆಂದರೆ, ಸರ್ಕಸ್ ಮತ್ತು ಪೆಟ್ ಶಾಪ್ಗಳ ಹೊರತಾಗಿ, “ ಪ್ರದರ್ಶನಕ್ಕಾಗಿ ಕಾಡುಪ್ರಾಣಿಗಳನ್ನು ಇಡಲಾಗುವ ವ್ಯವಸ್ಥೆಯಾಗಿದ್ದು, ಸಾರ್ವಜನಿಕರು ಅಲ್ಲಿಗೆ, ಅನುಕ್ರಮವಾದ ಹನ್ನೆರಡು ತಿಂಗಳುಗಳ ಅವಧಿಯಲ್ಲಿ ಏಳು ಅಥವಾ ಅದಕ್ಕಿಂತ ಹೆಚ್ಚಿನ ದಿನಗಳು ಶುಲ್ಕ ಅಥವಾ ಶುಲ್ಕರಹಿತವಾಗಿ ಪ್ರವೇಶಿಸಬಹುದಾದ ಅನುಮೋದಿತ ವ್ಯವಸ್ಥೆ” ಎಲ್ಲಾ ಪ್ರಾಣಿಸಂಗ್ರಹಾಲಯಗಳು ಪರಿಶೀಲನೆ ಮತ್ತು ಪರವಾನಗಿ ಪಡೆದಿರಬೇಕು, ಮತ್ತು ಪ್ರಾಣಿಗಳನ್ನು ಇರಿಸುವ ಆವರಣಗಳಿಗೆ ಅವುಗಳು ಸಾಮಾನ್ಯ ನಡವಳಿಕೆಯನ್ನು ವ್ಯಕ್ತಪಡಿಸಲು ಅನುವಾಗುವಂತಹ ಸೂಕ್ತ ಪರಿಸರವನ್ನು ಒದಗಿಸುವಂತಹ ಕಡ್ಡಾಯ ಕಾನೂನು ಅಗತ್ಯ ಇರಬೇಕು.<ref name="Defra">[http://www.defra.gov.uk/wildlife-countryside/gwd/zoo.htm "ದಿ ಝೂ ಲೈಸೆನ್ಸಿಂಗ್ ಆಯ್ಕ್ಟ್ 1981"] {{Webarchive|url=https://web.archive.org/web/20080504172909/http://www.defra.gov.uk/wildlife-countryside/gwd/zoo.htm |date=2008-05-04 }}, ಡಿಪಾರ್ಟ್ಮೆಂಟ್ ಫಾರ್ ಎನ್ವಿರಾನ್ಮೆಂಟ್, ಫುಡ್, ಅಂಡ್ ರೂರಲ್ ಅಫೇರ್ಸ್.</ref>
== ಗ್ಯಾಲರಿ ==
<gallery>
File:Leopard in the Colchester Zoo.jpg|UKಯ ಕೊಲ್ಚೆಸ್ಟರ್ ಮೃಗಾಲಯದಲ್ಲಿನ ಚಿರತೆ
File:Amurtiger.jpg|ಸ್ವಿಟ್ಜರ್ಲ್ಯಾಂಡ್ನ ಝುರಿಚ್ ಮೃಗಾಲಯದಲ್ಲಿನ ಸಿಬೆರಿಯನ್ ಹುಲಿ (ಪ್ಯಾಂಥೆರಾ ಟೈಗ್ರಿಸ್ ಅಲ್ಟಾಯ್ಕಾ).
File:Edi2.jpg|ಎಡಿನ್ಬರ್ಗ್ ಮೃಗಾಲಯ ಕಿಂಗ್ ಪೆಂಗ್ವಿನ್ಗಳು (ಆಪ್ಟೆನೊಡೈಟ್ಸ್ ಪಟಗೊನಿಕಸ್).
File:Sydney_taronga_zoo.jpg|2002ರಲ್ಲಿ ಸಿಡ್ನೀ ತರೊಂಗಾ ಮೃಗಾಲಯದಲ್ಲಿನ ಜಿರಾಫೆಗಳು.
File:Lahore zoo - june 3 2004-(69)-Chimpanzee.JPG|ಜೂನ್ 2004ರಲ್ಲಿ ಪಾಕೀಸ್ತಾನದ ಲಾಹೋರ್ ಮೃಗಾಲಯದಲ್ಲಿನ ಚಿಂಪಾಜಿ (ಪ್ಯಾನ್ ಟ್ರೊಗ್ಲೊಡೈಟ್ಸ್).
File:Animal artists at the Jardin des Plantes.jpg|ಮಿನಾಗೆರೀ ದು ಜರ್ದಿನ್ ದೆಸ್ ಪ್ಲಾಂಟೆಸ್ನಲ್ಲಿ ಕಲಾವಿದರು (1902ನ ವರ್ಣಚಿತ್ರಗಳು).
File:Arnhemzoo1.jpg|ಬರ್ಗರ್ಸ್ ಮೃಗಾಲಯದಲ್ಲಿ (ನೆದರ್ಲ್ಯಾಂಡ್ಸ್) ಒಳಾಂಗಣ ಪ್ರದರ್ಶನ.
File:Panda enclosure at Chiang Mai zoo-KayEss-2.jpeg|ಚಿಯಾಂಗ್ ಮಯ್ ಮೃಗಾಲಯದಲ್ಲಿರುವ ದೊಡ್ಡ ಪಾಂಡಾ.
File:Hearst Grizzly Gulch - San Francisco Zoo.jpg|ಸ್ಯಾನ್ಫ್ರಾನ್ಸಿಸ್ಕೊ ಮೃಗಾಲಯದಲ್ಲಿರುವ ಕರಡಿಗಳು (ಅರ್ಸಸ್ ಅರ್ಕ್ಟೊಸ್).
File:Barcelona.Zoologico.Delfin.jpg|ಬಾರ್ಸಿಲೋನಾ ಮೃಗಾಲಯದಲ್ಲಿರುವ ಅಕ್ವೇರಿಯಂನಲ್ಲಿರುವ ಡಾಲ್ಫಿನ್.
File:Estátuadetigrezoológicorio.jpg|ರಿಯೊ ಡಿ ಜನೆರಿಯೊಸ್ ಝೂವಲಾಜಿಕಲ್ ಗಾರ್ಡನ್ನಲ್ಲಿರುವ ಚಿರತೆಯ ಪುತ್ಥಳಿ.
File:Elephantsfrontgirlriodejaneiro.jpg|ರಿಯೊ ಡಿ ಜನೆರಿಯೊ ಮೃಗಾಲಯ (ಬ್ರೆಜಿಲ್)ದಲ್ಲಿರುವ ಹಳೆಯ ಶೈಲಿಯ ಆನೆ.
File:Chimpanzee in zoo AB.jpg|ಜೂನ್ 2006ರಲ್ಲಿ ವರ್ಸಾ ಮೃಗಾಲಯದಲ್ಲಿರುವ ಚಿಂಪಾಂಜಿ
File:HK Zoo NB Gdns Emperor Tamarin 1.jpg|ಹಾಂಗ್ಕಾಂಗ್ನಲ್ಲಿರುವ ಹಾಂಗ್ಕಾಂಗ್ ಝೂವಲಾಜಿಕಲ್ ಮತ್ತು ಬೊಟಾನಿಕಲ್ ಗಾರ್ಡನ್ಸ್ನ ಚಕ್ರವರ್ತಿ ಟಮಾರಿನ್ (ಸಗಿನಸ್ ಇಂಪೆರೇಟರ್).
File:St Louis zoo spectacled caimans.jpg|ಸೇಂಟ್ ಲೂಯಿಸ್ ಝೂವಲಾಜಿಕಲ್ ಪಾರ್ಕ್ನಲ್ಲಿರುವ ಹರ್ಪೆಟೇರಿಯಂನಲ್ಲಿನ ಸ್ಪೆಕ್ಟ್ಯಾಕಲ್ಡ್ ಕೆಯ್ಮನ್ಸ್ (ಕೆಯ್ಮನ್ ಕ್ರೊಕೊಡಿಲಸ್).
File:Bristol.zoo.aquarium.arp.jpg|ಇಂಗ್ಲೆಂಡ್, ಬ್ರಿಸ್ಟಲ್ ಮೃಗಾಲಯದಲ್ಲಿರುವ ಆಗ್ನೇಯ ಏಷಿಯಾದ ಟ್ಯಾಂಕ್.
File:Syrian Brown bear at dehiwala.jpg|ಶ್ರೀಲಂಕಾದ ದೆಹಿವಾಲಾ ಮೃಗಾಲಯದಲ್ಲಿರುವ ಸಿರಿಯಾನ್ ಕಂದು ಕರಡಿ
File:Lory Loft 3, Jurong Bird Park, Oct 05.JPG|ಸಿಂಗಪುರ್ದಲ್ಲಿರುವ ಜುರಾಂಗ್ ಬರ್ಡ್ಪಾರ್ಕ್ನ ವಿಶಾಲವಾದ ಪಂಜರ.
File:Butterfly zoo guide.JPG|ಸೇಂಟ್ ಲೂಯಿಸ್ ಮೃಗಾಲಯದ ಚಿಟ್ಟೆ ಸಂಗ್ರಹಾಲಯ
File:Nitesafari01-thai.JPG|ಥೈಲ್ಯಾಂಡ್ನ ಚಿಯಾಂಗ್ ಮಯ್ ನೈಟ್ ಸಫಾರಿಯಲ್ಲಿರುವ ಝೀಬ್ರಾ.
File:Lake and animals at Zoological Center of Tel Aviv-Ramat Gan.JPG|ಇಸ್ರೇಲ್ ರಾಮತ್ ಗನ್ ಸಫಾರಿಯಲ್ಲಿರುವ ಒಂದು ಕೆರೆ ಮತ್ತು ಪ್ರಾಣಿಗಳು
File:Blue winged MACAW.jpg|ಪಾಕೀಸ್ತಾನದ ಲಾಹೋರ್ ಮೃಗಾಲಯದಲ್ಲಿರುವ ಒಂದು ನೀಲಿ-ಮತ್ತು-ಹಳದಿ ಗಿಣಿ
File:Golden pheasant.jpg|ಪಾಕೀಸ್ತಾನದ ಲಾಹೋರ್ ಮೃಗಾಲಯದಲ್ಲಿರುವ ಒಂದು ಬೇಟೆ ಹಕ್ಕಿ
</gallery>
== ಇವನ್ನೂ ನೋಡಿ ==
{{wiktionary}}
{{conservation status}}
* [[ಮೃಗಾಲಯಗಳ ಪಟ್ಟಿ]]
** [[ವೈಲ್ಡ್ಲೈಫ್ ರೆಫ್ಯೂಜಿ]]
** [[ಇಂಟರ್ನ್ಯಾಷನಲ್ ಪಾರ್ಕ್]]
** [[ಫಾಸಿಲ್ ಪಾರ್ಕುಗಳು]]
** [[ನ್ಯಾಷನಲ್ ಪಾರ್ಕ್]]
** [[ನ್ಯಾಷನಲ್ ಫಾರೆಸ್ಟ್]]
** [[ಇಂಟರ್ನ್ಯಾಷನಲ್ ನೆಟ್ವರ್ಕ್ ಆಫ್ ಜಿಯೋಪಾರ್ಕ್ಸ್]]
* [[ಮೃಗಾಲಯ ಅಸೋಸಿಯೇಶನ್ಗಳ ಪಟ್ಟಿ]]
* [[ಅನಿಮಲ್ಸ್ ಇನ್ ಕ್ಯಾಪ್ಟಿವಿಟಿ]]
** [[ಅನ್ವಿರಾನ್ಮೆಂಟಲ್ ಎನ್ರಿಚ್ಮೆಂಟ್]]
* [[ಸಂರಕ್ಷಣೆ]]
** [[ವೈಲ್ಡ್ಲೈಫ್ ಕನ್ಸರ್ವೇಶನ್]]
*** [[ಎಕ್ಸ್-ಸೈಟು ಸಂರಕ್ಷಣೆ]]
*** [[ಇನ್-ಸೈಟು ಸಂರಕ್ಷಣೆ]]
** [[ಸಂರಕ್ಷಣಾ ಚಳುವಳಿ]]
** [[ಸಂರಕ್ಷಣಾ ವಿಷಯಗಳ ಪಟ್ಟಿ]]
** [[ವರ್ಚುಯಲ್ ಝೂ]]
* [[ವಿನಾಶ]]
** [[ನಶಿಸಿಹೋಗುತ್ತಿರುವ ಜೀವಿ ಗುಂಪು]]
* [[ಮೃಗಾಲಯದ ತುರ್ತು ಸಮಯದಲ್ಲಿ ಕಾರ್ಯನಿರ್ವಹಿಸುವ ತಂಡ]]
* [[ಪ್ರಾಣಿಶಾಸ್ತ್ರ]] (ಪ್ರಖ್ಯಾತ ಪ್ರಾಣಿಶಾಸ್ತ್ರಜ್ಞರ ಪಟ್ಟಿಯು ಇದರಲ್ಲಿದೆ)
* [[ಮುಳುಗುವುದನ್ನು ತೋರುವುದು]]
* [[ಹಿಮಾವೃತ ಮೃಗಾಲಯ]]
== ಟಿಪ್ಪಣಿಗಳು ==
{{Reflist|2}}
== ಆಕರಗಳು ==
{{refbegin|2}}
* ಬ್ಲಂಟ್, ವಿಲ್ಫ್ರಿಡ್ (1976). ''ದಿ ಆರ್ಕ್ ಇನ್ ದಿ ಪಾರ್ಕ್: ಹತ್ತೊಂಬತ್ತನೆಯ ಶತಮಾನದಲ್ಲಿ ಮೃಗಾಲಯ'' , ಹಮಿಶ್ ಹ್ಯಾಮಿಲ್ಟನ್, ಲಂಡನ್. ಐಎಸ್ಬಿಎನ್ 0791067726
* ಕಾನ್ವೇ, ವಿಲಿಯಮ್ (1995). "ದಿ ಕನ್ಸರ್ವೇಶನ್ ಪಾರ್ಕ್: ಎ ನ್ಯೂ ಝೂ ಸಿಂಥೆಸಿಸ್ ಫಾರ್ ಎ ಚೇಂಜ್ಡ್ ವರ್ಲ್ಡ್", ಇನ್ ''ದಿ ಆರ್ಕ್ ಎವಾಲ್ವಿಂಗ್: ಬದಲಾವಣೆಯ ಹಂತದಲ್ಲಿ ಮೃಗಾಲಯಗಳು ಮತ್ತು ಅಕ್ವೇರಿಯಂಗಳು'' , ವೆಮ್ಮರ್, ಕ್ರಿಶ್ಚಿಯನ್ ಎಮ್. (ಆವೃತ್ತಿ), ಸ್ಮಿತ್ಸೋನಿಯನ್ ಇನ್ಸ್ಸ್ಟಿಟ್ಯೂಶನ್ [[ಕನ್ಸರ್ವೇಶನ್ ಅಂಡ್ ರೀಸರ್ಚ್ ಸೆಂಟರ್]], [[ಫ್ರಂಟ್ ರಾಯಲ್, ವರ್ಜೀನಿಯಾ]].
* ಹೈಸನ್, ಜೆಫ್ರೀ (2000). "[http://www.doaks.org/publications/doaks_online_publications/Environmentalism/env1.pdf ಜಂಗಲ್ ಆಫ್ ಈಡನ್: ಅಮೆರಿಕನ್ ಮೃಗಾಲಯಗಳ ವಿನ್ಯಾಸ] {{Webarchive|url=https://web.archive.org/web/20081217084841/http://www.doaks.org/publications/doaks_online_publications/Environmentalism/env1.pdf |date=2008-12-17 }}" ''[http://www.doaks.org/publications/doaks_online_publications/COEN.html ಎನ್ವಿರಾನ್ಮೆಂಟಲಿಸಮ್ ಇನ್ ಲ್ಯಾಂಡ್ಸ್ಕೇಪ್ ಆರ್ಕಿಟೆಕ್ಚರ್] {{Webarchive|url=https://web.archive.org/web/20080804041323/http://www.doaks.org/publications/doaks_online_publications/COEN.html |date=2008-08-04 }}'' , ಕೊನನ್, ಮೈಕೇಲ್ (ed.), ಡುಂಬರ್ಟನ್ ಓಕ್ಸ್, ವಾಷಿಂಗ್ಟನ್. ಐಎಸ್ಬಿಎನ್ 0791067726
* ಹೈಸನ್, ಜೆಫ್ರೀ (2003). ''ಎನ್ಸೈಕ್ಲೋಪೀಡಿಯಾ ಆಫ್ ವರ್ಲ್ಡ್ ಎನ್ವಿರಾನ್ಮೆಂಟಲ್ ಹಿಸ್ಟರಿ: O-Z'' "ಝೂಸ್," , ಕ್ರೆಚ್, ಶೆಪರ್ಡ್, ಮೆಕ್ ನೀಲ್, ಜಾನ್ ರಾಬರ್ಟ್ ಮತ್ತು ಮರ್ಚಂಟ್, ಕ್ಯರೋಲಿನ್ (ಆವೃತ್ತಿ), ರೌಟ್ಲೆಡ್ಜ್, ಲಂಡನ್. ಐಎಸ್ಬಿಎನ್ 0791067726
* ಮ್ಯಾಪಲ್, ಟೆರ್ರಿ (1995). "ಟುವರ್ಡ್ ಎ ರೆಸ್ಪಾನ್ಸಿಬಲ್ ಝೂ ಅಜೆಂಡಾ", ಇನ್ ''ಎತಿಕ್ಸ್ ಆನ್ ದಿ ಆರ್ಕ್: ಝೂಸ್, ಅನಿಮಲ್ ವೆಲ್ಫೇರ್, ಅಂಡ್ ವೈಲ್ಡ್ಲೈಫ್ ಕನ್ಸರ್ವೇಶನ್'' , ನಾರ್ಟನ್, ಬ್ರ್ಯಾನ್ ಜಿ., ಹಚಿನ್ಸ್, ಮೈಕೇಲ್, ಸ್ಟೀವನ್ಸ್, ಎಲಿಜಬೆತ್ ಎಫ್. ಅಂಡ್ ಮ್ಯಾಪಲ್, ಟೆರ್ರಿ ಎಲ್.(ಆವೃತ್ತಿ), ಸ್ಮಿತ್ಸೋನಿಯನ್ ಇನ್ಸ್ಟಿಟ್ಯೂಶನ್ ಪ್ರೆಸ್, ವಾಶಿಂಗ್ಟನ್. ಐಎಸ್ಬಿಎನ್ 1-59474-023-2
* ರೀಚೆನ್ಬಚ್, ಹರ್ಮನ್ (2002). "ಲಾಸ್ಟ್ ಮೆನೆಗೆರೀಸ್: ವ್ಹೈ ಅಂಡ್ ಹೌ ಝೂಸ್ ಡಿಸಪಿಯರ್ (ಭಾಗ 1)", [http://www.zoonews.ws/IZN/316/IZN-316.htm#lost ಇಂಟರ್ನ್ಯಾಷನಲ್ ಝೂ ನ್ಯೂಸ್ ಸಂಪುಟ.49/3 (No.316)] {{Webarchive|url=https://web.archive.org/web/20080501154538/http://www.zoonews.ws/IZN/316/IZN-316.htm#lost |date=2008-05-01 }}, ಏಪ್ರಿಲ್-ಮೇ 2002.
* ರಾಬಿನ್ಸನ್, ಮೈಕೇಲ್ ಎಚ್. (1987a). "ಬಿಯಾಂಡ್ ದಿ ಝೂ: ದಿ ಬಯೋಪಾರ್ಕ್", [[ಡಿಫೆಂಡರ್ಸ್ ಆಫ್ ವೈಲ್ಡ್ಲೈಫ್]] ಮ್ಯಾಗಜೀನ್, ಸಂಪುಟ. 62, ಸಂಖ್ಯೆ. 6.
* ರಾಬಿನ್ಸನ್, ಮೈಕೇಲ್ ಎಚ್. (1987b). "ಬಯೋಪಾರ್ಕ್ನೆಡೆಗೆ: ದಿ ಝೂ ದಟ್ ಈಸ್ ನಾಟ್", ಅಮೇರಿಕನ್ ಅಸೋಸಿಯೇಶನ್ ಆಫ್ ಝುವಲಾಜಿಕಲ್ ಪಾರ್ಕ್ಸ್ ಅಂಡ್ ಅಕ್ವೇರಿಯಮ್ಸ್ .
{{refend}}
== ಹೆಚ್ಚಿನ ಓದಿಗಾಗಿ ==
{{refbegin}}
* [http://www.aza.org ಅಸೋಸಿಯೇಶನ್ ಆಫ್ ಝೂಸ್ ಅಂಡ್ ಅಕ್ವೇರಿಯಮ್ಸ್ (AZA)] ನಾರ್ತ್ ಅಮೇರಿಕನ್ ಅಸೋಸಿಯೇಶನ್ ಅಫ್ ಝೂಸ್ ಅಂಡ್ ಅಕ್ವೇರಿಯಮ್ಸ್
* [http://www.zoos-worldwide.de ಝೂಸ್ ವರ್ಲ್ಡ್ವೈಡ್] ಮೃಗಾಲಯಗಳು, ಅಕ್ವೇರಿಯಂಗಳು, ಪ್ರಾಣಿ ಧಾಮಗಳು ಮತ್ತು ವನ್ಯಜೀವಿ ಪಾರ್ಕುಗಳು
* [http://waza.org/ ವರ್ಲ್ಡ್ ಅಸೋಸಿಯೇಶನ್ ಆಫ್ ಝೂಸ್ ಅಂಡ್ ಅಕ್ವೇರಿಯಮ್ಸ್]
* [http://www.asianelephant.net ಏಷಿಯಾದ ಆನೆಗಳನ್ನು ಹೊಂದಿರುವ ಝೂವಲಾಜಿಕಲ್ ಗಾರ್ಡನ್ಸ್]
* [http://www.russia-zoo.ru/ ರಷಿಯನ್ ಝೂಗಳು] {{Webarchive|url=https://web.archive.org/web/20100823040917/http://www.russia-zoo.ru/ |date=2010-08-23 }}
* [http://aiza.org.es/ AIZA]
* ಲಾಯ್ಡ್, ಬೆಥ್ [http://abcnews.go.com/International/Story?id=4261023&page=1 "ಚೈನೀಸ್ ಝೂ ಪುಟ್ಸ್ ಆನ್ ಎ ಶೋ, ಬಟ್ ಮಿಸ್ಟ್ರೀಟ್ಸ್ ಅನಿಮಲ್ಸ್"], ಎಬಿಸಿ ನ್ಯೂಸ್ ವೀಡಿಯೋ ಆಫ್ ಅನಿಮಲ್ಸ್ ಫೋರ್ಸ್ಡ್ ಟು ಪರ್ಫಾರ್ಮ್ ಇನ್ ಬೀಜಿಂಗ್, ಫೆಬ್ರವರಿ 8, 2008.
{{refend}}
<br />
{{Zoos}}
[[ವರ್ಗ:ಝುವಾಲಜಿ]]
[[ವರ್ಗ:ಮೃಗಾಲಯಗಳು]]
[[ವರ್ಗ:ಪ್ರಾಣಿ ಹಕ್ಕುಗಳು]]
[[ವರ್ಗ:ಪ್ರಾಣಿಗಳ ವೆಲ್ಫೇರ್]]
tdbkujvoqjvovql1mbsb71c3oo1t8z7
ಮುಕೇಶ್ (ಗಾಯಕ)
0
30067
1108487
780707
2022-07-22T05:46:05Z
2409:4064:2B93:A1EC:0:0:130A:5012
wikitext
text/x-wiki
{{EngvarB|date=November 2015}}
{{Use dmy dates|date=November 2015}}
{{Refimprove|date=January 2010}}
{{Infobox musical artist <!-- See Wikipedia:WikiProject_Musicians -->
| name = ಮುಕೇಶ್
| background = solo_singer
| image = Mukesh_Chand_Mathur.jpg
| image_size =
| birth_name = ಮುಕೇಶ್ ಚಂದ್ ಮಾಥುರ್
| birth_date = {{Birth date|df=yes|1923|7|22}}
| birth_place = [[ದೆಹಲಿ]], [[ಭಾರತ]]
| death_date = {{Death date and age|df=yes|1976|8|27|1923|7|22}}
|death_place = [[ಡೆಟ್ರಾಯಿಟ್, ಮಿಶಿಗನ್,]], ಅಮೆರಿಕಾ ಸಂಯುಕ್ತ ಸಂಸ್ಥಾನಗಳು
| genre = [[ಹಿನ್ನೆಲೆ ಗಾಯನ]], [[ಭಜನೆಗಳು]], [[ಗಝಲ್ಗಳು]], ಇತ್ಯಾದಿ
| occupation = ಹಿನ್ನೆಲೆ ಗಾಯಕ, ನಟ, ನಿರ್ಮಾಪಕ, ಇತ್ಯಾದಿ
| years_active = ೧೯೪೦ - ೧೯೭೬
}}
<big>ಮುಕೇಶ್</big> (ಜನನ ೨೨ ಜುಲೈ ೧೯೨೩ - ನಿಧನ ೨೭ ಆಗಸ್ಟ್ ೧೯೭೬) ಹಿಂದಿ ಚಲನಚಿತ್ರ ಜಗತ್ತಿನ ಹಿನ್ನೆಲೆ ಗಾಯಕಶ್ರೇಷ್ಠರಲ್ಲೊಬ್ಬರು. ವಿಶೇಷವಾಗಿ ಹೃದಯ ತಟ್ಟುವಂತೆ, ಮನ ಮಿಡಿಯುವಂತೆ ಶೋಕ ಗೀತೆಗಳನ್ನು ಹಾಡುವದರಲ್ಲಿ ಹೆಸರುವಾಸಿಯಾದವರು. [[ಭಾರತ]]ದ ಹಿಂದಿ ಚಲನಚಿತ್ರರಂಗದ ಇತಿಹಾಸದ ಸಂಗೀತ ಕ್ಷೇತ್ರದಲ್ಲಿ ಸುವರ್ಣಯುಗವೆಂದು ಪರಿಗಣಿಸಲಾಗುವ ಇಪ್ಪತ್ತನೇ ಶತಮಾನದ ೫೦ರ ದಶಕದ ಆರಂಭದಿಂದ ತೊಡಗಿ ೭೦ರ ದಶಕದ ಅಂತ್ಯದವರೆಗಿನ ಕಾಲಘಟ್ಟದಲ್ಲಿ ಅತ್ಯಂತ ಜನಪ್ರಿಯ ಹಿನ್ನೆಲೆ ಗಾಯಕರಾಗಿದ್ದ <u>ಮನ್ನಾ ಡೇ</u>, [[ಮೊಹಮ್ಮದ್. ರಫಿ|ಮಹಮ್ಮದ್ ರಫಿ]], [[ತಲತ್ ಮೆಹಮೂದ್|ತಲತ್]] , ಮತ್ತಿತರ ಕೆಲವರಲ್ಲಿ ಮುಕೇಶ್ ಅಗ್ರಗಣ್ಯರಾಗಿದ್ದರು. ಇವರು ಅಂದಾಜು ೨೦೦ರಕ್ಕೂ ಹೆಚ್ಚು ಚಿತ್ರಗಳಿಗೆ ಹಿನ್ನೆಲೆ ಗಾಯನವನ್ನು ನೀಡಿರುವರಲ್ಲದೆ ಅನೇಕ ಹಿಂದಿ ಭಾವಗೀತೆ, ಶೇರ್, ಮುಂತಾದವುಗಳ ಜತೆಗೆ ಭಕ್ತಿಗೀತೆಗಳನ್ನೂ ಹಾಡಿದ್ದಾರೆ. ಹಿಂದಿಯ ಮಹಾಕವಿ [[ತುಳಸಿದಾಸ್|ತುಳಸೀದಾಸ]]ರ [[ರಾಮಾಯಣ]]ವನ್ನೂ ಹಾಡಿ ಜನಪ್ರಿಯರಾಗಿದ್ದಾರೆ.
=='''ಜನನ ಮತ್ತು ವೈಯಕ್ತಿಕ ಜೀವನ'''==
೧೯೨೩ರ ಜುಲೈ ೨೨ರಂದು ಮುಕೇಶ್ [[ಪಂಜಾಬ್|ಪಂಜಾಬಿ]]ನ ಒಂದು ಮಧ್ಯಮ ವರ್ಗದ ಸಣ್ಣ ಕುಟುಂಬದಲ್ಲಿ ಜನಿಸಿದರು. [[ದಿಲ್ಲಿ]]ಯ ಎಂಜಿನೀಯರಿಂಗ್ ಇಲಾಖೆಯಲ್ಲಿ ಎಂಜಿನಿಯರ್ ಆಗಿದ್ದ ಲಾಲಾ ಜೊರಾವರ್ ಚಂದ್ ಮಾಥುರ್ ಮತ್ತು ಚಾಂದ್ ರಾಣಿಯವರ ಹತ್ತು ಮಕ್ಕಳಲ್ಲಿ ಆರನೇಯವರಾಗಿ ಹುಟ್ಟಿದ ಇವರ ಪೂರ್ಣ ಹೆಸರು <big>ಮುಕೇಶ್ ಚಂದ್ರ ಮಾಥುರ್</big>. ದಿಲ್ಲಿಯಲ್ಲಿ ಹತ್ತನೇ ತರಗತಿಯವರೆಗೆ ಓದಿದ ಮುಕೇಶ್ ಅಲ್ಲಿಯ ಸಾರ್ವಜನಿಕ ಕಾಮಗಾರಿ ಇಲಾಖೆಯಲ್ಲಿ (Delhi Department of Public Works - PWD) ಸಹಾಯಕ ಸರ್ವೇಕ್ಷಕರಾಗಿ (ಅಸಿಸ್ಟೆಂಟ್ ಸರ್ವೇಯರ್) ಏಳು ತಿಂಗಳ ಕಾಲ ದುಡಿದರು.
ಮುಕೇಶ್ ೧೯೪೬ರಲ್ಲಿ <big>ಸರಳಾ ತ್ರಿವೇದಿ</big>ಯವರನ್ನು ಮದುವೆಯಾದರು. ಸರಳಾರವರನ್ನು (ಜ: ೧೯೨೮ - ನಿ: ೨೬ ಫೆ ೨೦೦೮) ಬಚೀ ಬೆನ್ ಎಂದು ಬಳಗದವರು ಕರೆಯುತ್ತಿದ್ದರು. ಇವರದು ಪ್ರೇಮ ವಿವಾಹ. ಆಗರ್ಭ ಶ್ರೀಮಂತ [[ಗುಜರಾತ್|ಗುಜರಾತೀ]] ಬ್ರಾಹ್ಮಣರೊಬ್ಬರ ಮಗಳನ್ನು ಮದುವೆಯಾಗಬೇಕೆಂದು ನಿರ್ಧರಿಸುವಾಗ ಮುಕೇಶ್ರವರಿಗೆ ತಮ್ಮದೇ ಆದ ಮನೆಯಿರಲಿಲ್ಲ. ನಿಶ್ಚಿತ ವರಮಾನವಿರಲಿಲ್ಲ. ಚಲನಚಿತ್ರರಂಗವನ್ನು ಆಗಿನ ಕಾಲದಲ್ಲಿ ‘ನೀತಿಯಿಲ್ಲದವರ ಉದ್ಯೋಗ’ವೆಂದು ಪರಿಗಣಿಸಲಾಗುತಿತ್ತು. ಇಂಥ ಹಿನ್ನೆಲೆಯಲ್ಲಿ ಈ ಪ್ರೇಮಿಗಳು ತಮ್ಮ-ತಮ್ಮ ಕುಟುಂಬಗಳಿಂದ ದೂರವಾಗಿ [[ಮುಂಬೈ]]ಯ ಕಾಂದಿವಲಿಯ ದೇವಸ್ಥಾನವೊಂದರಲ್ಲಿ ಮದುವೆಯಾದಾಗ, ಎಲ್ಲ ವಿಧದ ಆಸರೆ ನೀಡಿದವರು ಆರ್ ಡಿ ಮಾಥುರ್ ಎಂಬವರು. ಅವರ ಬಂಧು-ಬಳಗವೆಲ್ಲಾ ಈ ದಾಂಪತ್ಯ ಅತಿ ಶೀಘ್ರದಲ್ಲೇ ಸಾಮರಸ್ಯ ತಪ್ಪಿ ವಿಚ್ಛೇದನದಲ್ಲಿ ಮುಕ್ತಾಯಗೊಳ್ಳುವದೆಂದು ಭವಿಷ್ಯ ನುಡಿದಿದ್ದರು. ಆದರೆ ತಮ್ಮ ಎಲ್ಲಾ ರೀತಿಯ ಕಷ್ಟ-ಕಾರ್ಪಣ್ಯಗಳನ್ನು ಒಂದಾಗಿ ಅನುಭವಿಸಿ, ಜಯಶೀಲರಾಗಿ ೧೯೭೬ರ ಜುಲೈ ೨೨ರಂದು ವಿವಾಹದ ಮೂವತ್ತನೇ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು. ಐದು ದಿನಗಳ ಬಳಿಕ ೨೭ನೇ ಜುಲೈ ೧೯೭೬ರಂದು ಹಿಂದಿ ಚಲನಚಿತ್ರದ ಸಂಗೀತ ಸಾಮ್ರಾಜ್ಯದ ಚಕ್ರವರ್ತಿನಿ ಹಿನ್ನೆಲೆ ಗಾಯಕಿ [[ಲತಾ ಮಂಗೇಶ್ಕರ್]] ಜತೆ [[ಅಮೆರಿಕ|ಅಮೆರಿಕ ಸಂಯುಕ್ತ ರಾಜ್ಯಗಳಿಗೆ]] ಹೊರಟರು.
ಮುಕೇಶ್ ದಂಪತಿಗಳಿಗೆ ಐವರು ಮಕ್ಕಳು: ರೀಟಾ, ನಿತಿನ್, ನಳಿನಿ (ನಿಧನ ೧೯೭೮), ಮೊಹ್ನೀಶ್ ಮತ್ತು ನಮ್ರತಾ (ಅಮೃತಾ). ನೀಲ್ ನಿತಿನ್ ಮುಕೇಶ್ ಇವರ ಮೊಮ್ಮಗ.
=='''ಸಂಗೀತ ಜೀವನ'''==
===ಪ್ರಥಮ ಪಾಠಗಳು===
ಸಂಗೀತ ಶಿಕ್ಷಕರೊಬ್ಬರು ಮುಕೇಶರ ಮನೆಗೆ ಬಂದು ಅವರ ಸೋದರಿ ಸುಂದರ್ ಪ್ಯಾರೀಗೆ ಸಂಗೀತ ಕಲಿಸುತ್ತಿದ್ದಾಗ ಮುಕೇಶ್ ಪಕ್ಕದ ಕೋಣೆಯಲ್ಲಿ ಆ ಪಾಠಗಳನ್ನು ಆಲಿಸಿಕೊಂಡು, ನಂತರ ಅಭ್ಯಾಸ ಮಾಡಿಕೊಂಡು ಹಾಡುತ್ತಿದ್ದರು. ಇದನ್ನು ಗಮನಿಸಿದ ಆ ಶಿಕ್ಷಕರು ಅವರಲ್ಲಿರುವ ಗಾಯಕನನ್ನು ಗಮನಿಸಿ, ತಮ್ಮ ಸೋದರ ಪರಮೇಶ್ವರೀದಾಸನಿಂದ ಸಂಗೀತದ ಆರಂಭಿಕ ಪಾಠಗಳನ್ನು ಹೇಳಿಸಿಕೊಟ್ಟರು. ಬಳಿಕ ದಿಲ್ಲಿಯಲ್ಲಿ ಉದ್ಯೋಗದಲ್ಲಿದ್ದಾಗ ಮುಕೇಶ್ ೧೯೪೦ರಲ್ಲಿ ಗುಟ್ಟಾಗಿ ಕೆಲವು ಚಲನಚಿತ್ರೇತರ ಹಾಡುಗಳನ್ನು ಧ್ವನಿಮುದ್ರಿಸುವ ಪ್ರಯೋಗಗಳನ್ನು ನಡೆಸಿದರು. ಆ ಕಾಲದಲ್ಲೇ ಮುಂಬೈಗೆ ಹೋಗಿ ಚಲನಚಿತ್ರ ನಟನಾಗುವ ಕನಸನ್ನೂ ಕಾಣುತ್ತಿದ್ದರು. ಮುಕೇಶರು ತಮ್ಮ ಸೋದರಿಯ ಮದುವೆಯಲ್ಲಿ ಹಾಡುತ್ತಿದ್ದದನ್ನು ಅಲ್ಲಿಗೆ ಆಗಮಿಸಿದ್ದ ಅವರ ದೂರದ ಬಂಧು [[ಮೋತಿಲಾಲ್ (ಹಿಂದಿ ಚಿತ್ರ ನಟ)|ಮೋತೀಲಾಲ]]ರು ಗಮನಿಸಿ, ಅವರನ್ನು ತಮ್ಮ ಜತೆ ಮುಂಬೈಗೆ ಕರೆದೊಯ್ದರು. ಮುಕೇಶರನ್ನು ತಮ್ಮಲ್ಲಿಯೇ ಉಳಿಸಿಕೊಂಡ ಮೋತೀಲಾಲರು ಅವರಿಗೆ ಸಂಗೀತಪಾಠಗಳನ್ನು ಏರ್ಪಡಿಸಿದರು.
===ಸೈಗಲರ ಪರಿಚಯ===
ಈ ಸಮಯದಲ್ಲಿ ಹೀಗೊಂದು ಘಟನೆ ನಡೆಯಿತೆನ್ನುತ್ತಾರೆ. ಒಮ್ಮೆ ಆ ಕಾಲದ ಪ್ರಸಿದ್ಧ ಗಾಯಕ-ನಟರಾಗಿದ್ದ [[ಕುಂದನ್ ಲಾಲ್ ಸೈಗಲ್]] ಮೋತೀಲಾಲರ ಮನೆಯೆದುರು ಹೋಗುತ್ತಿದ್ದಾಗ ಆ ಮನೆಯೊಳಗಿಂದ ಬರುತಿದ್ದ ಸುಶ್ರಾವ್ಯ ಹಾಡಿನಿಂದ ಆಕರ್ಷಿತರಾಗಿ ಮನೆಯೊಳಹೊಕ್ಕರು. ಮೊದಲ ಮಹಡಿಯಲ್ಲಿ ಕುಳಿತು ಮುಕೇಶರ ಹಾಡನ್ನು ಕೇಳುತ್ತಿದ್ದ ಮೋತೀಲಾಲರು ಸೈಗಲರಿಗೆ ಮುಕೇಶರನ್ನು ದಿಲ್ಲಿಯಿಂದ ಚಲನಚಿತ್ರರಂಗದಲ್ಲಿ ಕೆಲಸ ಹುಡುಕುತ್ತಾ ಬಂದವರೆಂದು ಪರಿಚಯ ಮಾಡಿಕೊಟ್ಟರು. ಸೈಗಲರು, ‘ಇವನಿಗೆ ಚಲನಚಿತ್ರಗಳಲ್ಲಿ ಹಿನ್ನೆಲೆಗಾಯಕನ ಕೆಲಸ ಕೊಡಿಸಿರಿ. ಒಂದು ದಿನ ಇವನು ನನ್ನ ಸ್ಥಾನಕ್ಕೇರುತ್ತಾನೆ’ ಎಂದು ಭವಿಷ್ಯ ನುಡಿದರಂತೆ.
===ಪ್ರಥಮ ಪದಾರ್ಪಣೆ===
೧೯೪೧ರಲ್ಲಿ ಸೈಗಲರ ಗೆಳೆಯರಲ್ಲೊಬ್ಬರಾದ ತಾರಾಹರೀಶರು ನ್ಯಾಶನಲ್ ಸ್ಟೂಡಿಯೊ ನಿರ್ಮಿಸುತ್ತಿದ್ದ ಹಿಂದಿ ಚಲನಚಿತ್ರ ''ನಿರ್ದೋಷ್'' ಗೆ ಸಿದ್ಧತೆಗಳನ್ನು ನಡೆಸುತ್ತಿದ್ದರು. ತಾರಾಹರೀಶರು ವಹಿಸಬೇಕೆಂದುಕೊಂಡಿದ್ದ ಗಾಯಕ-ನಟನ ನಾಯಕ ಪಾತ್ರವನ್ನು ಸೈಗಲರು ಶಿಫಾರಿಸ್ ಮೇರೆಗೆ ಮುಕೇಶರಿಗೆ ಕೊಟ್ಟರು. ‘ಸಿಂಡರೆಲ್ಲಾ’ ಕತೆಯಂತೆ ತನ್ನ ಮಲತಾಯಿ ಮತ್ತು ಇಬ್ಬರು ಮಲಸೋದರಿಯರಿಂದ ಹಿಂಸೆಗೊಳಗಾಗಿದ್ದ ನಾಯಕಿಗೆ ಹೊಸಜೀವನವನ್ನು ಕೊಡಿಸುವ ಶ್ರೀಮಂತ ಯುವಕನ ಪಾತ್ರವಿರುವ ನಳಿನಿ ಜಯವಂತ್ ನಾಯಕಿಯಾಗಿದ್ದ ಈ ಚಿತ್ರ ಬಹಳ ಜನಪ್ರಿಯವಾಯಿತು. ಮುಕೇಶರ ಮೊದಲ ಹಾಡು, ''‘ದಿಲ್ ಹೀ ಬುಝಾ ಹುಆ ಹೋ ತೋ...’'' ಜನರ ನಾಲಿಗೆಯಲ್ಲಿ ಅನುಕರಣಗೊಂಡಿತು. ಅವರಿಗೆ ರಣಜೀತ್ ಮೂವಿಟೋನ್ ಕಂಪೆನಿಯಲ್ಲಿ ಕೆಲಸ ಮಾಡಲು ಮೂರು ವರ್ಷಗಳ ಕಾಂಟ್ರಾಕ್ಟ್ ದೊರೆಯಿತು.
ಕಾಂಟ್ರಾಕ್ಟಿನ ಮೂರು ವರ್ಷಗಳಲ್ಲಿ ಮುಕೇಶ್ ಅನೇಕ ಚಿತ್ರಗಳಲ್ಲಿ ನಟಿಸಿದರೂ ಕೆಲವು ಮಾತ್ರ ತೆರೆ ಕಂಡವು. ಅವೂ ಗಲ್ಲಾಪೆಟ್ಟಿಗೆಯಲ್ಲಿ ಹೇಳಿಕೊಳ್ಳುವಂಥ ಜಯ ಗಳಿಸಲಿಲ್ಲ. ಆಗಿನ ಪ್ರಸಿದ್ಧ ಗಾಯಕಿ-ನಟಿ ಸಿತಾರಾದೇವಿಯ ಜತೆ ಖಳ-ಪ್ರೇಮಿಯ ಪಾತ್ರದಲ್ಲಿ ನಟಿಸಿದ ''ಸುಖ್-ದುಃಖ್'' ಚಿತ್ರ ಹಾಗೂ ಕರಣ್ ದೀವಾನ್ ಮತ್ತು ನಳಿನಿ ಜಯವಂತ್ ನಾಯಕ-ನಾಯಕಿಯರಾಗಿದ್ದು, ಮುಕೇಶ್ ಪೋಷಕ ಪಾತ್ರದಲ್ಲಿರುವ ''ಆದಾಬ್ ಅರ್ಜ್'' ಚಿತ್ರ ಈ ಸಮಯದ ಗಮನಾರ್ಹ ಚಿತ್ರಗಳು.
ಮೂರು ವರ್ಷಗಳ ಕಾಂಟ್ರಾಕ್ಟ್ ಮುಗಿದ ಮೇಲೆ ಮುಕೇಶ್ ಹಿನ್ನೆಲೆ ಗಾಯನಕ್ಕೆ ಹೆಚ್ಚಿನ ಗಮನವೀಯಲಾರಂಭಿಸಿದರು. ೧೯೪೩ ಮತ್ತು ೧೯೪೪ರಲ್ಲಿ ''ಮೂರ್ತಿ'', ''ಉಸ್ ಪಾರ್'', ಮೊದಲಾದ ಚಿತ್ರಗಳಿಗೆ ಯುಗಲ ಗೀತೆಗಳನ್ನು ಹಾಡಿದ ಬಳಿಕ ೧೯೪೫ರಲ್ಲಿ ''ಪಹಲೀ'' ನಜರ್ ಚಿತ್ರದಲ್ಲಿ ಮೊದಲ ಬಾರಿಗೆ ''‘ದಿಲ್ ಜಲ್ತಾ ಹೈ ತೋ ಜಲ್ನೇ ದೇ’'' ಹಾಡನ್ನು ಹಾಡಿದರು. ಅನಿಲ್ ಬಿಸ್ವಾಸರ ಸಂಗೀತ ನಿರ್ದೇಶನದಲ್ಲಿ ದರ್ಬಾರೀ ರಾಗವನ್ನಾಧರಿಸಿ ರಚಿಸಿದ ಈ ಹಾಡನ್ನು ಮುಕೇಶರ ಚಿತ್ರರಂಗ ಪ್ರವೇಶಕ್ಕೆ ಕಾರಣರಾದ ಮೋತೀಲಾಲರ ಮೇಲೆ ಧರ್ಮ-ಕರ್ಮ ಸಂಯೋಗವೆಂಬಂತೆ ಚಿತ್ರೀಕರಿಸಲಾಯಿತು. ಹಾಡೂ ಚಿತ್ರವೂ ಜನಪ್ರಿಯವಾಯಿತು.
===ತನ್ನದೇ ಆದ ಶೈಲಿ===
೧೯೪೮ರ ಚಿತ್ರ ''ಮೇಲಾ'' ಹಾಗೂ ೧೯೪೯ರ ''ಅಂದಾಜ್'' ಚಿತ್ರದಲ್ಲಿ [[ನೌಶಾದ್|ನೌಶಾದ]]ರ ಸಂಗೀತ ನಿರ್ದೇಶನದಲ್ಲಿ ಮುಕೇಶ್ ತನ್ನದೇ ಆದ ಶೈಲಿಯನ್ನು ರೂಪಿಸಿಕೊಂಡರು. ಅದರಲ್ಲೂ ''ಅಂದಾಜ್'' ನಲ್ಲಿ ಹಾಡಿದ ''‘ತೂ ಕಹೇ ಅಗರ್...’'',''‘ಝೂಮ್ ಝೂಮ್ ಕೇ ನಾಚೇ ಆಜ್...’'' ''‘ಹಮ್ ಆಜ್ ಕಹೀಂ ದಿಲ್ ಖೋ ಬೈಠೇ...’'' ಮತ್ತು ''‘ಟೂಟೇ ನ ದಿಲ್ ಟೂಟೇ ನ...’'' ಹಾಡುಗಳಲ್ಲಿ ಮುಕೇಶರ ಸ್ವಂತಿಕೆ ಎದ್ದು ತೋರುತ್ತವೆ. [[ದಿಲೀಪ್ ಕುಮಾರ್ (ಚಿತ್ರ ನಟ)|ದಿಲೀಪ್ ಕುಮಾರ್]], [[ರಾಜ್ ಕಪೂರ್]] ಮತ್ತು [[ನರ್ಗಿಸ್]] ಇರುವ ಈ ಚಿತ್ರದ ವಿಶೇಷವೆಂದರೆ ಈ ಮೇಲೆ ಹೇಳಿದ ಹಾಡುಗಳನ್ನು ದಿಲೀಪ್ ಕುಮಾರ್ ಮೇಲೆ ಚಿತ್ರೀಕರಿಸಿದ್ದರೆ, ರಾಜ್ ಕಪೂರ್ಗೆ ಮಹಮ್ಮದ್ ರಫಿ ಹಾಡಿದ್ದಾರೆ!
‘ರಾಜ್ ಕಪೂರನ ಗಾಯನ ಸ್ವರ ಮುಕೇಶ್’ ಎಂದು ಪ್ರಸಿದ್ಧವಾದ ಮಾತು ೧೯೪೮ರಲ್ಲಿ ರಾಜ್ ಕಪೂರ್ ನಿರ್ಮಿಸಿ ನಟಿಸಿದ ''ಆಗ್'' ಚಿತ್ರದಿಂದ ಆರಂಭವಾಯಿತು. ಮರು ವರ್ಷ [[ಶಂಕರ್ ಮತ್ತು ಜೈಕಿಶನ]]ರನ್ನು ತನ್ನ ಬಳಗಕ್ಕೆ ರಾಜ್ ಕಪೂರ್ ಸೇರಿಸಿಕೊಂಡು ಮುಂದೆ ಬಹಳ ಕಾಲ ಹಿಂದಿ ಚಿತ್ರರಂಗದಲ್ಲಿ ಸಂಗೀತದ ಹೊಸ ಯುಗವನ್ನು ರಚಿಸಿದರು. ರಾಜ್ ಕಪೂರರ ಮುಂದಿನ ಚಿತ್ರ ''ಆವಾರಾ'' ಮತ್ತು ''ಶ್ರೀ ೪೨೦'' ರ ಹಾಡುಗಳಲ್ಲಿ (ಮುಖ್ಯವಾಗಿ ಮುಕೇಶರವು) ಭಾರತದಲ್ಲಿ ಮಾತ್ರವಲ್ಲದೆ [[ರಶಿಯಾ]]ದಲ್ಲೂ [[ಚೀನಾ]]ದಲ್ಲೂ ಜನ ಮೆಚ್ಚುಗೆಯನ್ನು ಪಡೆದವು.
===ಅಭಿನಯ ಮತ್ತು ನಿರ್ಮಾಣ===
''ಆವಾರಾ'' ದ ಬಳಿಕ ಮುಕೇಶ್ ಅಭಿನಯದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸಿದರು. ''ಭೈರವಿ'' ಎಂಬ ಚಿತ್ರದಲ್ಲಿ ನಟಿಸಿದರು; ಆದರೆ ಅದು ಪೂರ್ಣಗೊಳ್ಳಲಿಲ್ಲ. ಸುರೈಯಾ ಜತೆಯಲ್ಲಿ ಅವರು ನಟಿಸಿದ ''ಮಾಶುಕಾ'' ೧೯೫೩ರಲ್ಲಿ ತೆರೆ ಕಂಡಿತು. ರೋಶನ್ ಸಂಗೀತ ನೀಡಿದರೂ ಈ ಚಿತ್ರ ಜಯಪ್ರದವಾಗಲಿಲ್ಲ. ೧೯೫೧ರಲ್ಲಿ ಡಾರ್ಲಿಂಗ್ ಫಿಲ್ಮ್ಸ್ ಲಾಂಛನದಡಿಯಲ್ಲಿ ಆಗಿನ ಅಭಿನೇತ್ರಿ ಶಮ್ಮಿ, ಅರ್ಜುನ್, ಮೋತಿ ಸಾಗರ್ ಮತ್ತು ಕನ್ಹಯ್ಯಲಾಲ್ ಮುಖ್ಯ ಭೂಮಿಕೆಯಲ್ಲಿ ರೋಶನ್ ಅವರ ಸಂಗೀತ ನಿರ್ದೇಶನ ಮತ್ತು ಹರೀಶ್ ಚಿತ್ರ ನಿರ್ದೇಶನದಲ್ಲಿ '''ಮಲ್ಹಾರ್''' ಎಂಬ ಹಿಂದಿ ಚಿತ್ರವನ್ನು ನಿರ್ಮಿಸಿದರು. ಸುಮಧುರ ಹಾಡುಗಳಿದ್ದರೂ ಚಿತ್ರ ಜಯಗಳಿಸಲಿಲ್ಲ. ೧೯೫೬ರಲ್ಲಿ ಮುಕೇಶ್ ಫಿಲ್ಮ್ಸ್ ಎಂಬ ಲಾಂಛನದಡಿಯಲ್ಲಿ ತಾನು ಅಭಿನಯಿಸಿ, ಉಷಾ ಕಿರಣ್ ಮತ್ತು ಮೃದುಲಾ ನಾಯಕಿಯರಾಗಿರುವ ''ಅನುರಾಗ್'' ಚಿತ್ರವನ್ನು ನಿರ್ಮಿಸಿದರು. ಈ ಚಿತ್ರದ ಸಂಗೀತವನ್ನು ತಾವೇ ನಿರ್ದೇಶಿಸಿದಲ್ಲದೆ, ಮೂರು ಗೀತೆಗಳನ್ನೂ ಬರೆದು ಹಾಡಿದರು. ದುರದೃಷ್ಟವಶಾತ್ ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಸೋತು, ಮುಕೇಶರಿಗೆ ಅಪಾರ ನಷ್ಟವಾಯಿತು. ''ಝೂಟೇ ಬಂಧನ್'' ಎಂಬ ಚಿತ್ರ ನಿರ್ಮಿಸುವದಾಗಿ ಪ್ರಕಟಿಸಿದರೂ ಅದಾಗಲಿಲ್ಲ. ೧೯೫೩ರಲ್ಲೇ ಬಿಡುಗಡೆಯಾದ ರಾಜ್ ಕಪೂರರ ''ಆಹ್ ''ನಲ್ಲಿ ''‘ಛೋಟಿಸೀ ಯಹ್ ಜಿಂದ್ಗಾನೀರೇ...’'' ಎಂಬ ಹಾಡನ್ನು ಟಾಂಗೇವಾಲನಾಗಿ ಹಾಡಿ ಅಭಿನಯಿಸಿದ ನಂತರ ಮುಕೇಶ್ ಅಭಿನಯಕ್ಕೆ ವಿದಾಯ ಹೇಳಿ ಗಾಯನಕ್ಕೇ ಮುಡಿಪಿಟ್ಟರು.
===ಮತ್ತೆ ಹಿನ್ನೆಲೆಗೆ===
ಆದರೆ ಈ ಸಮಯಕ್ಕೆ ಮುಕೇಶ್ ಹಿನ್ನೆಲೆ ಗಾಯನ ಕ್ಷೇತ್ರದಲ್ಲಿ ತಮ್ಮ ಸ್ಥಾನವನ್ನು ಮತ್ತೆ ನಿರ್ಮಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದುಬಿಟ್ಟಿತ್ತು. ಸುಮಾರು ಐದು ವರ್ಷಗಳವರೆಗೆ ಅವರಿಗೆ ಹೆಚ್ಚಿನ ಅವಕಾಶಗಳು ದೊರೆಯದೆ ಆರ್ಥಿಕಸ್ಥಿತಿ ತುಂಬಾ ಹದಗೆಟ್ಟಿತ್ತು. ೧೯೫೮ರಲ್ಲಿ ದಿಲೀಪ್ ಕುಮಾರ್ ಅಭಿನಯದ ''ಯಹೂದಿ'' ಚಿತ್ರದ ''‘ಯೆಹ್ ಮೇರಾ ದೀವಾನಾಪನ್ ಹೈ...’'' ಹಾಡು ಬಿಡುಗಡೆಯಾದಾಗ ಮುಕೇಶ್ ಮತ್ತೆ ಚಲನಚಿತ್ರಾಕಾಶದಲ್ಲಿ ಹೊಳೆಯುವ ತಾರೆಯಾದರು. ದಿಲೀಪ್ ಕುಮಾರನ ಆ ವರ್ಷದ ಇನ್ನೊಂದು ಚಿತ್ರ ಬಿಮಲ್ ರಾಯ್ ನಿರ್ದೇಶನದ ''ಮಧುಮತಿ'' ಚಿತ್ರದಲ್ಲಿ ಸಲಿಲ್ ಚೌಧುರಿ ಸಂಗೀತ ನಿರ್ದೇಶನದಲ್ಲಿ ಹಾಡಿದ ಎಲ್ಲವೂ ಜನಪ್ರಿಯವಾದವು. ಅಲ್ಲದೆ ''ಪರ್ವರಿಶ್'' ಹಾಗೂ ಮರುವರ್ಷದ ''ಫಿರ್ ಸುಬಾಹ್ ಹೋಗೀ'' ಚಿತ್ರಗಳ ಹಾಡುಗಳ ಜತೆಗೆ ೧೯೬೦ರಿಂದ ೧೯೭೬ರ ವರೆಗಿನ ಸಮಯದಲ್ಲಿ ಅತ್ಯಂತ ಹೃದಯಂಗಮ ಹಾಡುಗಳಿಂದ ಮುಕೇಶ್ ರಸಿಕರನ್ನು ರಂಜಿಸಿದರು. ನಾಲ್ಕು ಬಾರಿ [[ಫಿಲ್ಮ್ ಫೇರ್ ಪ್ರಶಸ್ತಿಗಳು|ಫಿಲ್ಮ್ ಫೇರ್ ಪ್ರಶಸ್ತಿ]] ಮತ್ತು ಒಮ್ಮೆ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ]]ಯನ್ನು ಶ್ರೇಷ್ಠ ಹಿನ್ನೆಲೆ ಗಾಯನಕ್ಕಾಗಿ ಪಡೆದರು.
ರಾಜ್ ಕಪೂರರ ಸಂಗೀತಸ್ವರವೆಂದು ಗುರುತಿಸಲ್ಪಟ್ಟ ಮುಕೇಶ್ ಮನೋಜ್ ಕುಮಾರನಿಗೇ ಹೆಚ್ಚು ಹಾಡಿದರಲ್ಲದೆ, ಶಂಕರ್-ಜೈಕಿಶನರ ಸಂಗೀತ ನಿರ್ದೇಶನಕ್ಕಿಂತ ಅಧಿಕವಾಗಿ ಕಲ್ಯಾಣ್ಜೀ-ಆನಂದ್ಜೀಯವರ ನಿರ್ದೇಶನದಲ್ಲಿ ಹಾಡಿದರು. ರಾಜ್ ಕಪೂರರ ''ಸತ್ಯಮ್ ಶಿವಮ್ ಸುಂದರಮ್'' ಚಿತ್ರದಲ್ಲಿ ಲಕ್ಷ್ಮೀಕಾಂತ್-ಪ್ಯಾರೇಲಾಲರ ಸಂಗೀತ ನಿರ್ದೇಶನದಲ್ಲಿ ಧ್ವನಿಮುದ್ರಿಸಲ್ಪಟ್ಟ ''‘ಚಂಚಲ್, ಶೀತಲ್, ನಿರ್ಮಲ್, ಕೋಮಲ್ ಸಂಗೀತ್ ಕೀ ದೇವೀ ಸ್ವರ್ ಸಜ್ನೀ’'' ಹಾಡು ಕೊನೆಯದಾಯಿತು. ನಂತರ ಅವರು ಲತಾ ಜತೆಗೂಡಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಸಂಗೀತ ಪರ್ಯಟನೆಗೆ ಹೋದರು.
=='''ಗಾಯನ ವೈಖರಿ ಮತ್ತು ವೈವಿಧ್ಯ'''==
===ಎದೆ ತುಂಬುವ ಹಾಡುಗಳು===
ಮುಕೇಶರಿಗೆ ಹಾಡಿನ ಸನ್ನಿವೇಶವನ್ನು ವಿವರಿಸಿದಂತೆಯೇ ತಾನು ಹಿನ್ನೆಲೆ ಗಾಯನವನ್ನು ನೀಡುವ ಪಾತ್ರದ ಒಳಹೊಕ್ಕು ಅದರ ಸಂವೇದನೆಯನ್ನು ಅನುಭವಿಸಿ, ತಕ್ಕಂತೆ ಹಾಡುವ ಸಾಮರ್ಥ್ಯವಿತ್ತು. ಉದಾಹರಣೆಗೆ ಈ ಮುಂದಿನ ಹಾಡುಗಳನ್ನು ಗಮನಿಸಬಹುದು.
''ಅಫ್ಸಾನಾ'' (೧೯೫೧) ಚಿತ್ರದ ''‘ಕಿಸ್ಮತ್ ಬಿಗ್ಡೀ, ದುನಿಯಾ ಬದ್ಲೀ’''
''ಯಹೂದೀ'' ಚಿತ್ರದ ''‘ಯೆಹ್ ಮೇರಾ ದೀವಾನಾಪನ್ ಹೈ’''
''ದೇವರ್'' ಚಿತ್ರದ ''‘ಬಹಾರೋಂ ನೆ ಮೇರಾ ಚಮನ್ ಲೂಟ್ ಕರ್,'' ಇತ್ಯಾದಿ.
ಅಲ್ಲದೆ, ''ಆನಂದ್'' ಚಿತ್ರದ ''‘ಕಹಿಂ ದೂರ್ ಜಬ್ ದಿನ್ ಡಲ್ ಜಾಏ...’'' ಹಾಡಿನಲ್ಲಿ ಮಾಧುರ್ಯದ ಜತೆ ದುಃಖದ ಒಳತೋಟಿಯೊಂದು ಹರಿಯುವದನ್ನು ಅನುಭವಿಸಬಹುದು. ಆ ಚಿತ್ರದ ಪಾತ್ರ ಆನಂದ್ ಹೇಳುವಂತೆ ದುಃಖದಲ್ಲೂ ಸೌಂದರ್ಯವನ್ನು ಕಾಣಬಹುದು.
===ವೈವಿಧ್ಯ===
ಆದರೆ ಶೋಕಭರಿತ ಹಾಡುಗಳಷ್ಟೇ ಅಲ್ಲ; ಛೇಡಿಸುವ ಪ್ರೇಮನಿವೇದನೆಯ ಹಾಡುಗಳೂ ಬಹಳಷ್ಟಿವೆ. ''ಮನ್ಚಲೀ'' ಚಿತ್ರದ ''‘ತನ್ ಮನ್ ಧನ್ ಸಬ್ ಹೈ ತೇರಾ..’'' ದೇವರ ಭಜನೆಯಂತೆ ತೋರುವ ತುಂಟತನದ ಹಾಡು. ಅಂತೆಯೇ ''ಶಾರದಾ'' ಚಿತ್ರದ ''‘ಜಪ್ ಜಪ್ ಜಪ್ ರೇ ಮನ್ವಾ ಜಪ್ ರೇ ಪ್ರೀತ್ ಕೀ ಮಾಲಾ...’'' ಎಂಬ ಹಾಡೂ ಕೂಡಾ. ಹೆಚ್ಚಾಗಿ ಕೇಳಿರಲಾರದ ಹಾಡುಗಳು, ''ಸಸುರಾಲ್'' ಚಿತ್ರದ ''‘ಅಪ್ನೆ ಉಲ್ಫತ್ ಪೆ ಜಮಾನೇ ಕಾ ಪೆಹ್ರಾ ಹೋತಾ...’'' ; ''ಮುಹಬ್ಬತ್ ಇಸ್ಕೋ ಕಹತೇ ಹೈಂ'' ಚಿತ್ರದ ''‘ಇತ್ನಾ ಹುಸ್ನ್ ಪೆ ಹುಜೂರ್ ನ ಗುರೂರ್ ಕೀಜಿಎ...’''; ''ಎಕ್ ಬಾರ್ ಮುಸ್ಕುರಾ ದೋ'' ಚಿತ್ರ ದ ''‘ಚೆಹೆರೇ ಪೆ ಜರಾ ಆಂಚಲ್..’'' ; ಇತ್ಯಾದಿ. ೧೯೫೯ರ ''ಫಿರ್ ಸುಬ್ಹಾ ಹೋಗೀ'' ಚಿತ್ರದ ''‘ಚೀನೋ ಅರಬ್ ಹಮಾರ, ಹಿಂದೂಸ್ತಾನ್ ಹಮಾರಾ, ರಹನೇ ಕೋ ಘರ್ ನಹೀಂ ಹೈ, ಸಾರಾ ಜಹಾಂ ಹಮಾರಾ..’'' ಎಂಬ ಸಾಮಾಜಿಕ ವಿಡಂಬನೆಯ ಹಾಡನ್ನು ಕಳಕಳಿಯ ನೋವಿನಿಂದ ಕೂಡಿದ ದನಿಯಲ್ಲಿ ಹಾಡಿದ ವೈಶಿಷ್ಟ್ಯ ಮುಕೇಶರದು!
=='''ನಿಧನ'''==
೫೩ನೇ ಹುಟ್ಟುಹಬ್ಬವನ್ನು ಮತ್ತು ವಿವಾಹದ ಮೂವತ್ತನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡು ೨೭ನೇ ಜುಲೈ ೧೯೭೬ರಂದು ಲತಾ ಮಂಗೇಶ್ಕರರೊಡನೆ ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ಹೋದ ಮುಕೇಶ್ ಸರೀ ಒಂದು ತಿಂಗಳವರೆಗೆ ಆ ದೇಶದ ಹಲವೆಡೆ ತಮ್ಮ ಸ್ವರ ಮಾಧುರ್ಯದಿಂದ ರಸಿಕರನ್ನು ರಂಜಿಸಿ ಮಿಶಿಗನ್ ಸಂಸ್ಥಾನದ ಡೆಟ್ರಾಯಿಟ್ನಲ್ಲಿದ್ದರು. ರಂಗದ ಮೇಲೆ ಬರುತ್ತಿದ್ದಂತೆಯೇ ಹೃದಯಸ್ತಂಭನದಿಂದ ಅನಿರೀಕ್ಷಿತವಾಗಿ ನಿಧನಿಸಿದರು. ಬಳಿಕ ಅವರ ಪಾರ್ಥಿವ ಶರೀರವನ್ನು ಮುಂಬೈಗೆ ತಂದು ಅಂತಿಮ ಕ್ರಿಯೆಗಳನ್ನು ನಡೆಸಲಾಯಿತು.
ಅದರ ಮುಂದಿನ ವರ್ಷ ಮುಕೇಶರ ಹಾಡುಗಳಿರುವ ''ಧರಮ್ ವೀರ್, ಅಮರ್ ಅಕ್ಬರ್ ಆಂಟನಿ, ಖೇಲ್ ಖಿಲಾಡೀಕಾ, ದರಿಂದಾ, ಚಾಂದೀ ಸೋನಾ,'' ಮೊದಲಾದ
ಅನೇಕ ಚಿತ್ರಗಳು ಬಿಡುಗಡೆಯಾದವು. ೧೯೭೮ರಲ್ಲಿ ''ಆಹುತಿ, ತುಮ್ಹಾರೀ ಕಸಮ್ ಮತ್ತು ಸತ್ಯಮ್ ಶಿವಮ್ ಸುಂದರಮ್'' ಬಿಡುಗಡೆಯಾದವು. ನಂತರವೂ ವರ್ಷಕ್ಕೆ ಒಂದೆರಡು ಚಿತ್ರಗಳಂತೆ ೧೯೯೭ರವರೆಗೂ ಅವರ ಹಿನ್ನೆಲೆ ಗಾಯನವಿರುವ ಚಿತ್ರಗಳು ಬಿಡುಗಡೆಯಾದವು. ಹೀಗೆ ತೆರೆ ಕಂಡ ಕೊನೆಯ ಚಿತ್ರ ''ಚಾಂದ್ ಗ್ರಹಣ್''.
=='''ಜೀವನದ ಮುಖ್ಯ ಘಟ್ಟಗಳು'''==
೧೯೨೩ - ಜನನ
೧೯೪೦ - ಪ್ರಪ್ರಥಮ ಧ್ವನಿ ಮುದ್ರಣ: ದಿಲ್ಲಿಯ ಎಚ್ ಎಮ್ ವಿ ಕಂಪನಿಯಲ್ಲಿ.
೧೯೪೧ - ಅಭಿನಯಿಸಿದ ಮೊದಲ ಚಿತ್ರ ''ನಿರ್ದೋಷ್''
೧೯೪೫ - ಮೊದಲ ಹಿನ್ನೆಲೆ ಗಾಯನ: ''ಪೆಹೆಲೀ ನಜರ್'' ಚಿತ್ರಕ್ಕೆ, ''‘ದಿಲ್ ಜಲ್ತಾ ಹೈ ತೋ ಜಲ್ನೇ ದೇ’''
೧೯೪೬ - ಸರಳಾ ತ್ರಿವೇದಿಯವರೊಡನೆ ವಿವಾಹ.
೧೯೪೮ - ರಾಜ್ ಕಪೂರರ ನಿರ್ಮಾಣದ ಮೊದಲ ಚಿತ್ರ ''ಆಗ್ ''ಗೆ ಗಾಯನ.
೧೯೫೩ - ಅಭಿನಯಿಸಿದ ಕೊನೆಯ ಚಿತ್ರ, ರಾಜ್ ಕಪೂರರ ''ಆಹ್''. ಹಾಡು ''‘ಛೋಟೀಸೀ ಯೆಹ್ ಜಿಂದಗಾನೀ ರೇ..’''
೧೯೫೯ - ಮೊದಲ ಫಿಲ್ಮ್ ಫೇರ್ ಪ್ರಶಸ್ತಿ: ರಾಜ್ ಕಪೂರರ ''ಅನಾಡಿ'' ಚಿತ್ರದ ಹಾಡಿಗೆ.
೧೯೬೨ - ಲಂಡನ್, ಇಂಗ್ಲೆಂಡಲ್ಲಿ ಸಂಗೀತ ಮೇಳ. ಬಿ ಬಿ ಸಿ ಯಲ್ಲಿ ಸಂದರ್ಶನ.
೧೯೭೪ - ರಾಷ್ಟ್ರೀಯ ಪ್ರಶಸ್ತಿ - ''ರಜನೀಗಂಧ'' ಚಿತ್ರದ ''’ಕಈ ಬಾರ್ ಯೊಂಹಿ ದೇಖಾ ಹೈ...’'' ಹಾಡಿಗೆ.
೧೯೭೬ - ನಿಧನ.
=='''ಪ್ರಶಸ್ತಿಗಳು'''==
===ರಾಷ್ಟ್ರೀಯ ಪ್ರಶಸ್ತಿಗಳು===
೧೯೭೪ - ''ರಜನೀಗಂಧ'' ಚಿತ್ರದ ''’ಕಯಿ ಬಾರ್ ಯೂಂಹಿ ದೇಖಾ ಹೈ...’'' ಹಾಡಿಗೆ.
===[[ಫಿಲ್ಮ್ ಫೇರ್ ಪ್ರಶಸ್ತಿಗಳು]]===
೧೯೫೯ - ''ಅನಾಡಿ'' ಚಿತ್ರದ ''‘ಸಬ್ ಕುಛ್ ಸೀಖಾ ಹಮ್ನೇ..’'' ಹಾಡಿಗೆ.
೧೯೭೦ - ''ಪಹಚಾನ್ ''ಚಿತ್ರದ ''‘ಸಬ್ ಸೆ ಬಡಾ ನಾದಾನ್..’'' ಹಾಡಿಗೆ.
೧೯೭೨ - ''ಬೇಈಮಾನ್ ''ಚಿತ್ರದ ''ಜೈ ಬೋಲೋ ಬೆಈಮಾನ್ ಕೀ'' ಹಾಡಿಗೆ.
೧೯೭೬ - ''ಕಭೀ-ಕಭೀ'' ಚಿತ್ರದ ''‘ಕಭೀ ಕಭೀ ಮೇರೇ ದಿಲ್ ಮೇಂ...’'' ಹಾಡಿಗೆ.
===ಆಧಾರ===
ವಿವಿಧ ಮೂಲಗಳು
===ಬಾಹ್ಯ ಕೊಂಡಿಗಳು===
[[ವರ್ಗ:ಚಿತ್ರರಂಗ]]
[[ವರ್ಗ:ಬಾಲಿವುಡ್|ಹಿಂದಿ ಚಿತ್ರರಂಗ]]
[[ವರ್ಗ:ಹಿನ್ನೆಲೆ ಗಾಯಕರು]]
[[ವರ್ಗ:೧೯೨೩ ಜನನ]]
[[ವರ್ಗ:೧೯೭೬ ನಿಧನ]]
0bb6reb9z5fevzcgc4pc32mtwox3swq
ಡಿಜಿಟಲ್ ಮಾರ್ಕೆಟಿಂಗ್
0
92067
1108485
1108463
2022-07-22T00:07:23Z
~aanzx
72368
Reverted 1 edit by [[Special:Contributions/122.162.149.108|122.162.149.108]] ([[User talk:122.162.149.108|talk]]): Spam (TwinkleGlobal)
wikitext
text/x-wiki
'''ಡಿಜಿಟಲ್ ಮಾರ್ಕೆಟಿಂಗ್''' ಎನ್ನುವುದು ಹಲವು ಉತ್ಪನ್ನಗಳ ಮತ್ತು ಸೇವೆಗಳನ್ನು [[ಗ್ರಾಹಕ]]ರಿಗೆ ವಿವಿಧ '''ತಂತ್ರಜ್ಞಾನ'''ಗಳ ಮೂಲಕ, ಮೊಬೈಲ್ ಫೋನ್ ಹಾಗು ಪ್ರದರ್ಶನ ಜಾಹೀರತಿನ ಮೂಲಕ ಮಾರ್ಕೆಟಿಂಗ್ ಮಾಡುವುದಕ್ಕೆ ಕರೆಯುತ್ತಾರೆ. ಈ ಎರಡು ದಶಕಗಳಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಸೌಲಭ್ಯವು ಬಹಳ ಮುಂದುವರೆದಿದ್ದು ಅದನ್ನು ಹಲವು ''ಬ್ರ್ಯಾಂಡ್'' ಮತ್ತು [[ವ್ಯಾಪಾರ]]ಗಳು ತಮ್ಮ ಉತ್ಪನ್ನಗಳ ಮಾರುಕಟ್ಟೆಗೆ ತಂತ್ರಜ್ಞಾನದ ಮೂಲಕ ಚೆನ್ನಾಗಿ ಬಳಸಿಕೊಂಡಿದೆ. ಡಿಜಿಟಲ್ ಮಾರ್ಕೆಟಿಂಗ್ ಶಿಬಿರಗಳು ಬಹಳ ಪ್ರಚಲಿತಗೊಂಡಿದ್ದು ಹಾಗೂ ಅದರ ಉಪಯೋಗಗಳು ಸಹಾಯಕವಾಗಿವೆ, ಡಿಜಿಟಲ್ ವೇದಿಕೆಗಳು ಮತ್ತು ಸೌಲಭ್ಯಗಳು ಧೈನಂದಿನ ವ್ಯವಹಾರಗಳಲ್ಲಿ ಬಳಸಿಕೊಳ್ಳಲಾಗಿದೆ ಮತ್ತು ಗ್ರಾಹಕರು ಕೂಡ ಅಂಗಡಿಗಳಿಗೆ ಹೋಗದೆ ಡಿಜಿಟಲ್ ಸೌಲಭ್ಯಗಳ ಮೂಲಕವೇ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದಾರೆ.<ref>{{Cite web |url=http://lexicon.ft.com/Term?term=digital-marketing |title=ಆರ್ಕೈವ್ ನಕಲು |access-date=2017-11-04 |archive-date=2017-11-29 |archive-url=https://web.archive.org/web/20171129124232/http://lexicon.ft.com/Term?term=digital-marketing |url-status=dead }}</ref>
==ಇತಿಹಾಸ==
೨೦೦೦ರ ದಶಕದಲ್ಲಿ ಈ ಸೌಲಭ್ಯವನ್ನು ಮೊದಲು ಬೆಳಕಿಗೆ ತರಲಾಯಿತು ಹಾಗು ಅದನ್ನು ಬಳಸಲಾಯಿತು.<ref>https://web.archive.org/web/20131104235646/http://www.forbes.com/sites/dorieclark/2012/11/11/the-end-of-the-expert-why-no-one-in-marketing-knows-what-theyre-doing/</ref> ೨೦೧೦ರ ದಶಕದಲ್ಲಿ ಅದಿನ್ನು ಅತ್ಯಾಧುನಿಕವಾಗಿ ಬೆಳೆದು ಪ್ರತಿಯೊಬ್ಬರು ಸುಲಭವಾಗಿ ಬಳಸಬಹುದಾದ ಸಾಧನವಾಯಿತು.<ref>https://news.google.com/newspapers?nid=1454&dat=19990729&id=p7dOAAAAIBAJ&sjid=sh4EAAAAIBAJ&pg=5053,5511855</ref> ಇದರಿಂದ ಗ್ರಾಹಕರಿಗೆ ಮಾತ್ರವಲ್ಲದೆ ನಿರ್ಮಾಪಕರಿಗು ತಮ್ಮ ಉತ್ಪನ್ನಗಳ ಜಾಹೀರತನ್ನು ಕಮ್ಮಿ ವೆಚ್ಛದಲ್ಲಿ ಮಾಡುವ ಅವಕಾಶ ದೊರಕಿತು. ೨೦೧೨-೨೦೧೩ರ ಅಂಕಿಅಂಶಗಳ ಪ್ರಕಾರ ಡಿಜಿಟಲ್ ಮಾರ್ಕೆಟಿಂಗ್ ಇನ್ನು ಬೆಳೆಯುವ ಕ್ಷೇತ್ರವಾಗಿ ಕಂಡುಬಂದಿದೆ.<ref>https://web.archive.org/web/20121021010859/http://econsultancy.com/au/blog/10906-digital-marketing-is-growing-in-australia-but-so-is-the-skills-gap</ref> ಡಿಜಿಟಲ್ ಮಾರ್ಕೆಟಿಂಗ್ ಬಳಕೆಯನ್ನು ''''ಆನ್ಲೈನ್ ಮಾರ್ಕೆಟಿಂಗ್'''' ಅಥವಾ ''''ವೆಬ್ ಮಾರ್ಕೆಟಿಂಗ್'''' ಅಥವಾ '''ಟೆಲಿ ಮಾರ್ಕೆಟಿಂಗ್''' ಎಂದೂ ಕರೆಯುತ್ತಾರೆ. ಹಲವು ದೇಶಗಳಲ್ಲಿ ೨೦೧೦ರ ನಂತರ ಡಿಜಿಟಲ್ ಮಾರ್ಕೆಟಿಂಗ್ ಬಳಕೆಯು ಜನಪ್ರಿಯತೆಗೊಂಡಿದೆ. ''ಯು.ಎಸ್.ಎ'' ರಾಷ್ಟ್ರದಲ್ಲಿ 'ಆನ್ಲೈನ್ ಮಾರ್ಕೆಟಿಂಗ್' ಎಂದೇ ಪ್ರಚಲಿತವಾದರೆ ''ಇಟಲಿ'' ದೇಶದಲ್ಲಿ ಅದು 'ವೆಬ್ ಮಾರ್ಕೆಟಿಂಗ್' ಎಂದು ಹೆಸರುವಾಸಿಯಾಗಿದೆ. ಯು.ಕೆ ದೇಶದಲ್ಲಿ ೨೦೧೩ರ ನಂತರ ಅತ್ಯಂತ ಸಾಮನ್ಯ ಶಬ್ದವಾಗಿ ಎಲ್ಲಾ ಕಡೆ ಹಬ್ಬಿದೆ.
==ಇತ್ತೀಚಿನ ಬೆಳವಣಿಗೆ ಮತ್ತು ತಂತ್ರಗಳು==
ಸಾಂಪ್ರದಾಯಿಕ ವ್ಯಾಪರೋಧ್ಯಮದಲ್ಲಿ ದೊಡ್ಡ ಬದಲಾವಣೆ ಎಂದರೆ 'ಡಿಜಿಟಲ್ ಮಾರ್ಕೆಟಿಂಗ್' ಬಳಕೆಯ ಹುಟ್ಟುವಿಕೆ. ಇದರಿಂದ ಹಲವಾರು ಮಾರ್ಕೆಟಿಂಗ್ ತಂತ್ರಗಳು ಪುನಃನಿರ್ಮಾಣಗೊಂಡಿತು. ಡಿಜಿಟಲ್ ಮಾರ್ಕೆಟಿಂಗ್ ಅಸ್ಥಿತ್ವವು [[ತಂತ್ರಜ್ಞಾನ]]ದ ಮೇಲೆ ಅವಲಂಬಿತವಾಗಿದ್ದು ಅದು ಬಹು ವೇಗವಾಗಿ ಬದಲಾಗುತ್ತಿದ್ದು, ವಿಕಾಸಗೊಂಡಿದೆ, ಹಳೆಯ ತಂತ್ರಗಳೆ ಇದರಲ್ಲಿಯೂ ನಿರೀಕ್ಷಿಸಲಾಗಿದೆ.
ವಿಭಜನೆ - ವಿಭಜನೆಯ ಅಂಗದಲ್ಲಿ ಬಹಳ ಗಮನವನ್ನು ಡಿಜಿಟಲ್ ಮಾರ್ಕೆಟಿಂಗ್ ಕೊಟ್ಟಿದ್ದು, ಪ್ರತೀ ಚಿಕ್ಕ [[ಮಾರುಕಟ್ಟೆ]]ಯ ಗುರಿಯನ್ನು ತಲುಪುವ ಸಲುವಾಗಿ ಅಂದರೆ ಬಿಟುಬಿ ಮತ್ತು ಬಿಟುಸಿ ಮಾರುಕಟ್ಟೆಯನ್ನು ಅದು ಗುರಿಯಾಗಿಸಿಗೊಂಡಿದೆ.
ಅನ್ಲೈನ್ ವರ್ತನೆಯ ಮಾರ್ಕೆಟಿಂಗ್ - ಈ ಅಭ್ಯಾಸವು ಬಳಕೆದಾರರ ಮಾಹಿತಿಯ ಸಂಗ್ರಹ ಮಾಡುವಲ್ಲಿ, ಅವರು ಬಳಸುವ ವಿವಿಧ ತಂತ್ರಜ್ಞಾನಗಳ, ವಿವಿಧ ವೆಬ್ಸೈಟ್ ಗಳ ವಿವರದಿಂದ ತಮ್ಮ [[ಉತ್ಪನ್ನ]]ಗಳ ಜಾಹೀರಾತನ್ನು ಬಳಕೆದಾರರ ಸಲುವಾಗಿ ಅವರ ಆಧ್ಯತೆಯ ಪ್ರಕಾರ ಪ್ರಕಟಿಸುತಾರೆ.<ref>{{Cite web |url=http://www.codescentre.com/media/1010/654-oba-resource-guide_-final.pdf |title=ಆರ್ಕೈವ್ ನಕಲು |access-date=2017-11-04 |archive-date=2015-09-23 |archive-url=https://web.archive.org/web/20150923205321/http://www.codescentre.com/media/1010/654-oba-resource-guide_-final.pdf |url-status=dead }}</ref>
ಮರುಮಾರ್ಕೆಟಿಂಗ್ - ಮರುಮಾರ್ಕೆಟಿಂಗ್ ಬಹು ದೊಡ್ಡ ನಿರ್ವಹಣೆಯೊಂದನ್ನು ಹೊರಿಸಿಕೊಂಡಿದೆ. ಈ ತಂತ್ರವು ಆಸಕ್ತಿ ವರ್ಗ ಅಥವಾ ವ್ಯಾಖ್ಯಾನಿಸಲಾಗಿದೆ ಪ್ರೇಕ್ಷಕರ ಸಲುವಾಗಿ ಅವರು ವಿಕ್ಷಿಸುವ ಹಲವು ವೆಬ್ಸೈಟ್ ನ ಮುಖಾಂತರ ಅವರಿಗೆ ಮತ್ತೆ ಮತ್ತೆ ಮರು ಪ್ರದರ್ಶಿಸುವ ಸಾಧನವಾಗಿ ಕಂಡು ಬಂದಿದೆ. ಬಳಕೆದಾರರು ತಮಗೆ ಬೇಕಾಗಿರುವ ವಸ್ತುಗಳ ಖರೀದಿಗೆ ಆನ್ಲೈನ್ ಸೌಲಭ್ಯ ಆಯ್ಕೆಯದಲ್ಲಿ ನಿರ್ವಾಹಕರು ತಮ್ಮ ಉತ್ಪನ್ನಗಳ ಮರು ಜಾಹಿರಾತಿಗೆ ಈ ತಂತ್ರವನ್ನು ಉಪಯೋಗಿಸುತ್ತಾರೆ.
==ಅನುಕೂಲಗಳು==
೧) '''ಇಂಟರ್ನೆಟ್''' ಮೂಲಕ ಜಾಹಿರಾತುಗಳನ್ನು ಪ್ರಕಟಿಸುವುದು ಮುದ್ರಣ ಜಾಹಿರಾತಿಗಿಂತಲೂ ಬಹು ಕಮ್ಮಿ ವೆಚ್ಛದಲ್ಲಿ ನಿರ್ವಹಿಸಲು ಸಾಧ್ಯವಗುವುದು ಮತ್ತು ಇದು ಗ್ರಾಹಕರು ಮತ್ತು ನಿರ್ವಾಹಕರು ಇಬ್ಬರಿಗೂ ಬಹಳ ಅನುಕೂಲವಾಗುವಂತ ಸೌಲಭ್ಯವಗಿ ಕಂಡು ಬಂದಿದೆ.
೨) ಇದು ವ್ಯಪಾರವನ್ನು ಅಂತರರಾಷ್ಟ್ರೀಯ ಮಟ್ಟದಲ್ಲೂ ಯವುದೇ ಅಡಚಣೆಯಿಲ್ಲದೆ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಇಂಟರ್ನೆಟ್ ಮುಖಾಂತರ ನಿರ್ವಹಿಸಬಹುದು.
೩) ಈ ಸೌಲಭ್ಯವು ಪ್ರತೀ ದಿನವು ೨೪ ಗಂಟೆಯೂ ಕೆಲಸ ಮಾಡುವುದು ಹಾಗೂ ಗ್ರಾಹಕರು ಯಾವುದೇ ಸ್ಥಳದಲ್ಲಿಂದ ಬೇಕಾದರೂ ತಮಗೆ ಬೇಕಾದ ಉತ್ಪನ್ನಗಳನ್ನು ಖರೀದಿಸಬಹುದು. ಈ ಸೌಲಭ್ಯದಿಂದ ಗ್ರಾಹಕರು ತಾವು ಖರೀದಿಸುವ ಉತ್ಪನ್ನಗಳ ಕಂಪನಿಯ ವೆಬ್ಸೈಟ್ ಗೆ ನೇರವಾಗಿ ವೀಕ್ಷಿಸಬಹುದು.
೪) ಗ್ರಾಹಕರಿಗೆ ಉತ್ಪನ್ನಗಳ ಅಪ್ಡೆಟ್ ಗಳನ್ನು ಇ-ಮೇಲ್ ಮುಖಾಂತರ ನಿರ್ವಾಹಕರು ಅತೀ ವೇಗದಲ್ಲಿ ಕಳುಹಿಸಲು ಈ ತಂತ್ರಜ್ಞಾನ ಉಪಯೋಗವಾಗಿದೆ.
==ಅನಾನುಕೂಲಗಳು==
೧) ಈ ವೇದಿಕೆಯು ಗ್ರಾಹಕರಿಗೆ ಹಳತಾದ ಮಾಹಿತಿಗಳನ್ನು ಕೊಡುವುದು ಹಾಗೂ ಅಪ್ಡೇಟ್ ಸಮಯ ವಿಮರ್ಶಾತ್ಮಕ ವಿಷಯವಾಗಿ ರೂಪುಗೊಂಡು ಗ್ರಾಹಕರಿಗೆ ಸಹಿ ಮಾಹಿತಿ ನೀಡುವಲ್ಲಿ ವಿಫಲವಾಗಿದೆ.
೨) ಹಲವು ಗ್ರಾಹಕರು ವೆಬ್ಸೈಟ್ ಗಳಲ್ಲಿ ಉಚಿತವಾಗಿ ಸೇವೆಯನ್ನು ಅಥವ ಉತ್ಪನ್ನಗಳನ್ನು ನಿರೀಕ್ಷಿಸುತ್ತಾರೆ. ಆದರೆ ಉಚಿತವಾಗಿ ಸಿಗುವುದು ಕಷ್ಟ ಸಾಧ್ಯವಾಗಿದೆ.
೩) ಈ ವೇದಿಕೆಯು ಬಹಳ ಮುಂದುವರೆದಿದ್ದು ಇಲ್ಲಿ ಸ್ಪರ್ಧೆಯು ಬಹಳ ಕಠಿಣವಾಗಿದೆ. ಗ್ರಾಹಕರು ಯಾವುದಾದರು ಉತ್ಪನ್ನಗಳ ಖರೀದಿಸುವ ಸಲುವಾಗಿ ಅವರು ಹಲವಾರು ಲಿಂಕ್ ಗಳಿಗೆ ಪ್ರವೇಶ ನೀಡಿರುತ್ತಾರೆ, ಅವರು ಹೋಗಬೇಕಾದ ವೆಬ್ಸೈಟ್ ತಲುಪುವ ವೇಳೆಗೆ ಅವರು ತಮ್ಮ ವಸ್ತುವನ್ನು ಖರೀದಿರಿಸುತ್ತಾರೆ.
೪) ಡಿಜಿಟಲ್ ಮಾರ್ಕೆಟಿಂಗ್ ಬಳಕೆಯಲ್ಲಿ ಬಹಳ ಇರಿಸು ಮುರುಸು ಇದದ್ದು ಹಾಗೂ ಅದರ ಬಳಕೆ ಮಾಡುವಲ್ಲಿ ನಿರ್ವಾಹಕರು ಬಹಳ ಯೋಚನೆಯ ನಂತರ ಸೃಜನಶೀಲವಾದ ತಂತ್ರವನ್ನು ಅಳವಡಿಸಬೇಕು.
==ಉಲ್ಲೇಖಗಳು==
{{reflist}}
[[ವರ್ಗ:ಅಂತರ್ಜಾಲ]]
3f8wcjep7410g96u7q2ehflw5quzq9u
ಬ್ಯಾಂಕ್ ಆಫ್ ಬರೋಡ
0
95592
1108475
1098799
2022-07-21T14:08:20Z
2409:4071:D02:889D:BDAD:A299:B9E:C377
ವ್ಯಾಕರಣ ತಿದ್ದಿದೆ
wikitext
text/x-wiki
[[File:Bank of Baroda Logo since Dec 19.png|thumb|ದೇನಾ ಬ್ಯಾಂಕ್, ವಿಜಯಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ವಿಲೀನದ ನಂತರದ ಹೊಸ ಚಿಹ್ನೆ]]
'''[[ಬ್ಯಾಂಕ್]] ಆಫ್ ಬರೋಡಾ''' ಎಂಬುದು [[ಭಾರತ|ಭಾರತದ]] ಸರ್ಕಾರಿ ಸ್ವಾಮ್ಯದ ಅಂತರರಾಷ್ಟ್ರೀಯ ಬ್ಯಾಂಕಿಂಗ್ ಮತ್ತು [[ಹಣ|ಹಣಕಾಸು]] ಸೇವೆಗಳ ಕಂಪೆನಿಯಾಗಿದ್ದು, ಭಾರತದ [[ಗುಜರಾತ್|ಗುಜರಾತ್ನಲ್ಲಿ]] ವಡೋದರಾ (ಮೊದಲು ಬರೋಡಾ ಎಂದು ಕರೆಯಲ್ಪಡುತ್ತದೆ) ಇದರ ಪ್ರಧಾನ ಕಚೇರಿಯಾಗಿದೆ. ಇದು [[ಮುಂಬೈ|ಮುಂಬೈನಲ್ಲಿ]] ಕಾರ್ಪೊರೇಟ್ ಕಚೇರಿಯನ್ನು ಹೊಂದಿದೆ.೨೦೧೭ ರ ಡೇಟಾವನ್ನು ಆಧರಿಸಿ, ಇದು ಫೋರ್ಬ್ಸ್ ಗ್ಲೋಬಲ್ ೨೦೦೦ ಪಟ್ಟಿಯಲ್ಲಿ ೧೧೪೫ ನೇ ಸ್ಥಾನದಲ್ಲಿದೆ. <ref>https://www.forbes.com/forbes/welcome/?toURL=https://www.forbes.com/companies/bank-of-baroda/&refURL=https://en.wikipedia.org/&referrer=https://en.wikipedia.org/</ref> ಒಟ್ಟು ೩.೫೮ ಟ್ರಿಲಿಯನ್ಗಳಷ್ಟು (ಆಸ್ತಿಯಿಂದ ಭಾರತದ ಎರಡನೇ ಅತಿದೊಡ್ಡ ಬ್ಯಾಂಕ್ ಆಗಿರುತ್ತದೆ), ೫೫೩೮ [[ಶಾಖೆ|ಶಾಖೆಗಳನ್ನು]] ಭಾರತದಲ್ಲಿ ಮತ್ತು ವಿದೇಶಗಳಲ್ಲಿ, ಮತ್ತು [[ಜುಲೈ]], ೨೦೧೭ ರ ವೇಳೆಗೆ ೧೦೪೪೧ ಎಟಿಎಂಗಳನ್ನು ಹೊಂದಿದೆ.
ಬರೋಡಾ ಮಹಾರಾಜ, ಮಹಾರಾಜ ಸಯಾಜಿರಾವ ಗೈಕ್ವಾಡ್ III ೨೦ ಜುಲೈ ೧೯೦೮ ರಂದು ಗುಜರಾತ್ನ ಪ್ರಿನ್ಸ್ಲಿ ಸ್ಟೇಟ್ ಆಫ್ ಬರೋಡಾದಲ್ಲಿ ಈ ಬ್ಯಾಂಕ್ ಅನ್ನು ಸ್ಥಾಪಿಸಿದರು. ಭಾರತದ ಇತರೆ ೧೩ ಪ್ರಮುಖ ವಾಣಿಜ್ಯ ಬ್ಯಾಂಕುಗಳ ಜೊತೆಯಲ್ಲಿ, ೧೯೬೯ರ ಜುಲೈ ೧೯ ರಂದು ಭಾರತೀಯ ಸರ್ಕಾರವು ರಾಷ್ಟ್ರೀಕರಣಗೊಂಡಿತು ಮತ್ತು ಲಾಭದಾಯಕ ಸಾರ್ವಜನಿಕ ಸೇವಾ ಸಂಸ್ಥೆ ಎಂದು ಹೆಸರಿಸಿದೆ.
೨೦೧೫ ರಲ್ಲಿ, ಬ್ಯಾಂಕಿನ ಅಶೋಕ್ ವಿಹಾರ್ ಬ್ರಾಂಚ್ನಲ್ಲಿ ಹೊಸದಾಗಿ ತೆರೆಯಲ್ಪಟ್ಟ ಖಾತೆಗಳ ಮೂಲಕ ಹಾಂಗ್ಕಾಂಗ್ಗೆ ಮಾಡಿದ ವಿದೇಶಿ ವಿನಿಮಯದಲ್ಲಿ ಭಾರಿ ೬೧೭೨ ಕೋಟಿ (ಯುಎಸ್ $ ೯೮೦ ಮಿಲಿಯನ್) ಅಕ್ರಮ ವರ್ಗಾವಣೆಗಳ ಮೇಲೆ ಬ್ಯಾಂಕ್ ಆಫ್ ಬರೋಡಾ ಅಧಿಕಾರಿಗಳು ಇತ್ತೀಚೆಗೆ ಎಡವಿರುತ್ತಾರೆ. ಬ್ಯಾಂಕ್ ಆಫ್ ಬರೋಡಾದಲ್ಲಿ ಇನ್ನೂ ೧೦ ಬ್ಯಾಂಕುಗಳು ಅದರ ಪ್ರಯಾಣದ ಸಮಯದಲ್ಲಿ ವಿಲೀನಗೊಂಡಿವೆ.<ref>https://timesofindia.indiatimes.com/business/india-business/Bank-of-Baroda-finds-Rs-6000-crore-of-illegal-forex-transfers/articleshow/49295338.cms</ref>
*ಹಿಂಡ್ ಬ್ಯಾಂಕ್ ಲಿಮಿಟೆಡ್ (೧೯೫೮)
*ಹೊಸ ನಾಗರಿಕ ಬ್ಯಾಂಕ್ ಆಫ್ ಇಂಡಿಯಾ ಲಿಮಿಟೆಡ್ (೧೯೬೧)
*ಸೂರತ್ ಬ್ಯಾಂಕಿಂಗ್ ಕಾರ್ಪೊರೇಶನ್ (೧೯೬೩)
*ತಮಿಳುನಾಡು ಸೆಂಟ್ರಲ್ ಬ್ಯಾಂಕ್ (೧೯೬೪)
*ಉಂಬರ್ಗಾಂವ್ ಪೀಪಲ್ ಬ್ಯಾಂಕ್ (೧೯೬೪)
*ಟ್ರೇಡರ್ಸ್ ಬ್ಯಾಂಕ್ ಲಿಮಿಟೆಡ್ (೧೯೮೮)
*ಬರೇಲಿ ಕಾರ್ಪೊರೇಷನ್ ಬ್ಯಾಂಕ್ ಲಿಮಿಟೆಡ್ (೧೯೮೮)
*ಬೆನಾರಸ್ ಸ್ಟೇಟ್ ಬ್ಯಾಂಕ್ ಲಿಮಿಟೆಡ್ (೨೦೦೨)
*ದಕ್ಷಿಣ ಗುಜರಾತ್ ಲೋಕಲ್ ಏರಿಯಾ ಬ್ಯಾಂಕ್ ಲಿಮಿಟೆಡ್ (೨೦೦೪)
*ಮೆಮೊನ್ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್ (೨೦೧೧)
===ಇತಿಹಾಸ===
೧೯೦೮ ರಲ್ಲಿ, ಮಹಾರಾಜ ಸಯಾಜಿರಾವ್ ಗೈಕ್ವಾಡ್ III, ಬ್ಯಾಂಕ್ ಆಫ್ ಬರೋಡಾ , ಅನ್ನು ವಾಣಿಜ್ಯೋದ್ಯಮದ ಇತರ ಕಠಿಣ ಉದ್ಯಮಿಗಳಾದ ಸಂಪತ್ರಾವ್ ಗೈಕ್ವಾಡ್, ರಾಲ್ಫ್ ವಿಟ್ನಾಕ್, ವಿಟಾಲ್ಡಾಸ್ ಥಾಕ್ಸೆರ್, ತುಲಸಿದಾಸ್ ಕಿಲಾಚಂದ್ ಮತ್ತು ಎನ್.ಎಂ. ಚೋಕ್ಷಿಯೊಂದಿಗೆ ಸ್ಥಾಪಿಸಿದರು. ಎರಡು ವರ್ಷಗಳ ನಂತರ, [[ಅಹ್ಮದಾಬಾದ್|ಅಹ್ಮದಾಬಾದ್ನಲ್ಲಿ]] ತನ್ನ ಮೊದಲ ಶಾಖೆಯನ್ನು ಸ್ಥಾಪಿಸಿತು. ವಿಶ್ವ ಸಮರ II ರ ನಂತರ ಬ್ಯಾಂಕ್ ಸ್ಥಳೀಯವಾಗಿ ಬೆಳೆಯಿತು. ನಂತರ ೧೯೫೩ ರಲ್ಲಿ ಇದು ಮೊಂಬಾಸ ಮತ್ತು ಕಂಪಾಲಾದಲ್ಲಿ ಶಾಖೆಯನ್ನು ಸ್ಥಾಪಿಸುವ ಮೂಲಕ ಉಗಾಂಡಾದ ಭಾರತೀಯರ ಸಮುದಾಯಗಳಿಗೆ ಮತ್ತು ಕೀನ್ಯಾದಲ್ಲಿ ಭಾರತೀಯರಿಗೆ ಸೇವೆ ಸಲ್ಲಿಸಲು ಹಿಂದೂ ಮಹಾಸಾಗರವನ್ನು ದಾಟಿತು. ಮುಂದಿನ ವರ್ಷ ಕೀನ್ಯಾದಲ್ಲಿ ನೈರೋಬಿಯಲ್ಲಿ ಎರಡನೆಯ ಶಾಖೆ ಪ್ರಾರಂಭವಾಯಿತು ಮತ್ತು ೧೯೫೬ ರಲ್ಲಿ ಡಾರ್-ಎಸ್-ಸಲಾಮ್ನಲ್ಲಿ ಟಾಂಜಾನಿಯಾದಲ್ಲಿ ಶಾಖೆ ತೆರೆಯಿತು. ನಂತರ ೧೯೫೭ ರಲ್ಲಿ ಲಂಡನ್ ನಲ್ಲಿ ಶಾಖೆಯನ್ನು ಸ್ಥಾಪಿಸುವ ಮೂಲಕ ವಿದೇಶದಲ್ಲಿ ಬೃಹತ್ ಹೆಜ್ಜೆಯನ್ನು ಬೊಬಿ ತೆಗೆದುಕೊಂಡಿತು. ಲಂಡನ್ ಬ್ರಿಟಿಷ್ ಕಾಮನ್ವೆಲ್ತ್ ಕೇಂದ್ರ ಮತ್ತು ಅತ್ಯಂತ ಪ್ರಮುಖ ಅಂತಾರಾಷ್ಟ್ರೀಯ ಬ್ಯಾಂಕಿಂಗ್ ಕೇಂದ್ರವಾಗಿತ್ತು. ೧೯೫೮ ರಲ್ಲಿ ಬೊಬಿ ಅವರು ಹಿಂದು ಬ್ಯಾಂಕ್ ([[ಕಲ್ಕತ್ತಾ]]; ಎಸ್ಟ್ ೧೯೪೩) ಅನ್ನು ಸ್ವಾಧೀನಪಡಿಸಿಕೊಂಡಿತು, ಅದು ಬೊಬಿ ಅವರ ಮೊದಲ ದೇಶೀಯ ಸ್ವಾಧೀನವಾಯಿತು.
೧೯೬೦ ರ ದಶಕ
೧೯೬೧ ರಲ್ಲಿ, ಹೊಸ ನಾಗರಿಕ ಬ್ಯಾಂಕ್ ಆಫ್ ಇಂಡಿಯಾ ನಲ್ಲಿ ವಿಲೀನಗೊಂಡಿತು. ಈ ವಿಲೀನವು [[ಮಹಾರಾಷ್ಟ್ರ|ಮಹಾರಾಷ್ಟ್ರದಲ್ಲಿ]] ತನ್ನ ಶಾಖೆಯ ಜಾಲವನ್ನು ಹೆಚ್ಚಿಸಲು ಸಹಾಯ ಮಾಡಿತು. ಫಿಜಿನಲ್ಲಿ ಬ್ಯಾ೦ಕ್ ಅಫ್ ಬರೋಡಾ ಕೂಡ ಒಂದು ಶಾಖೆಯನ್ನು ತೆರೆಯಿತು. ಮುಂದಿನ ವರ್ಷ ಅದು ಮಾರಿಷಸ್ನಲ್ಲಿ ಶಾಖೆಯನ್ನು ತೆರೆಯಿತು. ಬ್ಯಾಂಕ್ ಆಫ್ ಬರೋಡಾ ೧೯೫೩ ರಲ್ಲಿ, ಗುಜರಾತ್ ಸೂರತ್ನ "ಸೂರತ್ ಬ್ಯಾಂಕಿಂಗ್ ಕಾರ್ಪೊರೇಷನ್ "ಅನ್ನು ಬೊಬಿ ಸ್ವಾಧೀನಪಡಿಸಿಕೊಂಡಿತು. ಮುಂದಿನ ವರ್ಷ ಬ್ಯಾ೦ಕ್ ಅಫ್ ಬರೋಡಾ ಎರಡು ಬ್ಯಾಂಕುಗಳನ್ನು ಸ್ವಾಧೀನಪಡಿಸಿಕೊಂಡಿತು: "ದಕ್ಷಿಣ ಗುಜರಾತ್ನಲ್ಲಿ ಉಂಬರ್ಗಾಂವ್ ಪೀಪಲ್ಸ್ ಬ್ಯಾಂಕ್" ಮತ್ತು "ತಮಿಳುನಾಡು ರಾಜ್ಯದ ತಮಿಳುನಾಡು ಸೆಂಟ್ರಲ್ ಬ್ಯಾಂಕ್".
೧೯೬೫ ರಲ್ಲಿ, ಬೊಯಬ್ ಗಯಾನಾದಲ್ಲಿ ಒಂದು ಶಾಖೆಯನ್ನು ತೆರೆಯಿತು. ಅದೇ ವರ್ಷ ೧೯೬೫ ಬ್ಯಾಂಕ್ ಆಫ್ ಬರೋಡಾ ರ ಇಂಡೋ-ಪಾಕಿಸ್ತಾನಿ ಯುದ್ಧದ ಕಾರಣದಿಂದ ನಾರಯಂಗಂಜ್ (ಪೂರ್ವ ಪಾಕಿಸ್ತಾನ) ನಲ್ಲಿ ತನ್ನ ಶಾಖೆಯನ್ನು ಕಳೆದುಕೊಂಡರು. ಬ್ಯಾಂಕ್ ಆಫ್ ಬರೋಡಾ ಶಾಖೆಯನ್ನು ತೆರೆದಾಗ ಅದು ಅಸ್ಪಷ್ಟವಾಗಿದೆ. ೧೯೬೭ ರಲ್ಲಿ ಟಾಂಜೇನಿಯಾದ ಸರ್ಕಾರವು ಬ್ಯಾಂಕ್ ಆಫ್ ಬರೋಡಾ ಯ ಮೂರು ಶಾಖೆಗಳನ್ನು (ಡಾರ್ ಎಸ್ ಸಲಾಮ್, ಮ್ವಾಂಗ ಮತ್ತು ಮೊಶಿ) ರಾಷ್ಟ್ರೀಕರಣಗೊಳಿಸಿದಾಗ, ಶಾಖೆಗಳ ಎರಡನೇ ನಷ್ಟವನ್ನು ಅನುಭವಿಸಿತು ಮತ್ತು ಟಾನ್ಜೇನಿಯಾದ ಸರ್ಕಾರಿ ಸ್ವಾಮ್ಯದ ನ್ಯಾಷನಲ್ ಬ್ಯಾಂಕಿಂಗ್ ಕಾರ್ಪೊರೇಷನ್ಗೆ ತಮ್ಮ ಕಾರ್ಯಾಚರಣೆಗಳನ್ನು ವರ್ಗಾಯಿಸಿತು.
೧೯೬೯ ರಲ್ಲಿ ಭಾರತೀಯ ಸರ್ಕಾರವು ಬೋಬಿ ಸೇರಿದಂತೆ ೧೪ ಪ್ರಮುಖ ಬ್ಯಾಂಕ್ಗಳನ್ನು ರಾಷ್ಟ್ರೀಕೃತಗೊಳಿಸಿತು.
೧೯೭೦ ರ ದಶಕ
೧೯೭೨ ರಲ್ಲಿ, ಉಗಾಂಡಾದ ಬ್ಯಾಂಕ್ ಆಫ್ ಇಂಡಿಯಾ ಕಾರ್ಯಾಚರಣೆಯನ್ನು ಬ್ಯಾಂಕ್ ಆಫ್ ಬರೋಡಾ ಸ್ವಾಧೀನಪಡಿಸಿಕೊಂಡಿತು. ಎರಡು ವರ್ಷಗಳ ನಂತರ, ದುಬೈ ಮತ್ತು ಅಬುಧಾಬಿಗಳಲ್ಲಿ ಬೋಬಿ ಒಂದು ಶಾಖೆ ತೆರೆಯಿತು.
ಭಾರತದಲ್ಲಿ ಮತ್ತೆ, ೧೯೭೫ ರಲ್ಲಿ, [[ಉತ್ತರ ಪ್ರದೇಶ|ಉತ್ತರ ಪ್ರದೇಶದ]] ಬರೇಲಿ ಕಾರ್ಪೊರೇಶನ್ ಬ್ಯಾಂಕ್ (೧೯೨೮ ರಲ್ಲಿ) ಮತ್ತು ನೈನಿತಾಲ್ ಬ್ಯಾಂಕ್ (೧೯೫೪ ರಲ್ಲಿ ಸ್ಥಾಪಿತವಾದ) ನ ಬಹುಪಾಲು ಷೇರುಹಕ್ಕು ಮತ್ತು ನಿರ್ವಹಣೆ ನಿಯಂತ್ರಣವನ್ನು ಬೊಬಿ ಸ್ವಾಧೀನಪಡಿಸಿಕೊಂಡಿತು. ಅಂದಿನಿಂದ, ನೈನಿತಾಲ್ ಬ್ಯಾಂಕ್ ಉತ್ತರಾಖಂಡ್ ರಾಜ್ಯಕ್ಕೆ ವಿಸ್ತರಿಸಿದೆ.೧೯೭೬ ರಲ್ಲಿ ಬ್ರಹ್ಮಾಂಡದಲ್ಲಿ ಓಮನ್ ಮತ್ತು ಇನ್ನೊಂದು ಶಾಖೆಯ ಉದ್ಘಾಟನೆಯೊಂದಿಗೆ ಅಂತರಾಷ್ಟ್ರೀಯ ವಿಸ್ತರಣೆಯು ಮುಂದುವರೆಯಿತು. ಬ್ರಸೆಲ್ಸ್ ಶಾಖೆ ವಜ್ರ ಕಡಿತಕ್ಕೆ ಪ್ರಮುಖ ಕೇಂದ್ರವಾದ ಆಯ್0ಂಟ್ವೆರ್ಪ್ನಲ್ಲಿ ವಜ್ರ ಕತ್ತರಿಸುವುದು ಮತ್ತು ಆಭರಣ ವ್ಯವಹಾರದಲ್ಲಿ ತೊಡಗಿರುವ ಮುಂಬಯಿ (ಬಾಂಬೆ) ಯಿಂದ ಭಾರತೀಯ ಸಂಸ್ಥೆಗಳಿಗೆ ಗುರಿಯಾಯಿತು.ಎರಡು ವರ್ಷಗಳ ನಂತರ, ಬೊಯೆಲ್ ನ್ಯೂಯಾರ್ಕ್ನಲ್ಲಿ ಮತ್ತು ಸೇಶೆಲ್ಸ್ನಲ್ಲಿ ಮತ್ತೊಂದು ಶಾಖೆ ಪ್ರಾರಂಭಿಸಿದರು. ನಂತರ ೧೯೭೯ ರಲ್ಲಿ, ಬಹಾಮಾಸ್ನ ನಸ್ಸೌದಲ್ಲಿ ಬೊಬಿ ಒಂದು ಶಾಖೆ ತೆರೆಯಿತು.
೧೯೮೦ ರ ದಶಕ
೧೯೮೦ ರಲ್ಲಿ, ಬಹ್ರೈನ್ ನಲ್ಲಿ ಶಾಖೆಯೊಂದನ್ನು ಪ್ರಾರಂಭಿಸಲಾಯಿತು ಮತ್ತು ಸಿಡ್ನಿ, ಆಸ್ಟ್ರೇಲಿಯಾದಲ್ಲಿ ಒಂದು ಪ್ರತಿನಿಧಿ ಕಚೇರಿ ತೆರೆಯಿತು.ಬ್ಯಾಂಕ್ ಆಫ್ ಬರೋಡಾ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಬ್ಯಾಂಕ್ ಹಾಂಗ್ ಕಾಂಗ್ನಲ್ಲಿ ಪರವಾನಗಿ ಪಡೆದ ಠೇವಣಿ ಪಡೆದ ಐಬ್ ಇಂಟರ್ ನ್ಯಾಶನಲ್ ಫೈನಾನ್ಸ್ ಅನ್ನು ಸ್ಥಾಪಿಸಿವೆ. ಮೂರು ಬ್ಯಾಂಕುಗಳ ಪ್ರತಿ ಒಂದು ಸಮಾನ ಪಾಲನ್ನು ತೆಗೆದುಕೊಂಡಿತು. ಅಂತಿಮವಾಗಿ (೧೯೯೯ ರಲ್ಲಿ), ಬ್ಯಾಂಕ್ ಆಫ್ ಬರೋಡಾ ತನ್ನ ಪಾಲುದಾರರನ್ನು ಖರೀದಿಸಿತು.ಎರಡನೆಯ ಒಕ್ಕೂಟ ಅಥವಾ ಜಂಟಿ-ವೆಂಕಟ ಬ್ಯಾಂಕ್ ೧೯೮೫ ರಲ್ಲಿ ಅನುಸರಿಸಿತು. ,ಬ್ಯಾಂಕ್ ಆಫ್ ಬರೋಡಾ(೨೦%) ಬ್ಯಾಂಕ್ ಆಫ್ ಇಂಡಿಯಾ (೨೦%), ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (೨೦%) ಮತ್ತು ಝಿಮ್ಕೊ (ಜಂಬಿಯಾನ್ ಸರ್ಕಾರ;೪೦%) ಲುಸಾಕಾದಲ್ಲಿ ಇಂಡೋ-ಜಾಂಬಿಯಾ ಬ್ಯಾಂಕ್ ಅನ್ನು ಸ್ಥಾಪಿಸಿತು.ಅದೇ ವರ್ಷ ಬೊಬಿನ್ ಕಡಲಾಚೆಯ ಬ್ಯಾಂಕಿಂಗ್ ಘಟಕವನ್ನು (ಒಬಿಯು) ಬಹ್ರೇನ್ನಲ್ಲಿ ತೆರೆಯಿತು.ಭಾರತದಲ್ಲಿ ಮತ್ತೆ, ೧೯೮೮ ರಲ್ಲಿ, ಬೊಬಿಯು ಟ್ರೇಡರ್ಸ್ ಬ್ಯಾಂಕ್ ಅನ್ನು ಸ್ವಾಧೀನಪಡಿಸಿಕೊಂಡಿತು, ಅದು [[ದೆಹಲಿ|ದೆಹಲಿಯಲ್ಲಿ]] ೩೪ ಶಾಖೆಗಳನ್ನು ಹೊಂದಿತ್ತು.
೧೯೯೦ ರ ದಶಕ
೧೯೯೨ ರಲ್ಲಿ, ಬೋಬಿಯು ಮಾರಿಷಸ್ನಲ್ಲಿ ಒಬಿಯು ಅನ್ನು ತೆರೆಯಿತು, ಆದರೆ ಸಿಡ್ನಿಯಲ್ಲಿ ತನ್ನ ಪ್ರತಿನಿಧಿ ಕಚೇರಿಯನ್ನು ಮುಚ್ಚಿದೆ. ಮುಂದಿನ ವರ್ಷ ಬ್ಯಾಂಕ್ ಆಫ್ ಬರೋಡಾ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ (ಪಿ ಮತ್ತುಎಸ್) ಲಂಡನ್ ಶಾಖೆಗಳನ್ನು ವಹಿಸಿಕೊಂಡಿದೆ. ೧೯೭೦ ರ ಮೊದಲು ಪಿ ಮತ್ತು ಎಸ್ ನ ಶಾಖೆಯನ್ನು ಸ್ಥಾಪಿಸಲಾಯಿತು ಮತ್ತು ೧೯೮೦ ರ ನಂತರ ಯೂನಿಯನ್ ಬ್ಯಾಂಕ್ ಸ್ಥಾಪಿಸಲಾಯಿತು. ೧೯೮೭ರಲ್ಲಿ ಸೇಥಿಯಾ ವಂಚನೆ ಮತ್ತು ನಂತರದ ನಷ್ಟಗಳ ಬ್ಯಾಂಕುಗಳ ಪಾಲ್ಗೊಳ್ಳುವಿಕೆಯ ನಂತರ ಇಬ್ಬರನ್ನು ಸ್ವಾಧೀನಪಡಿಸಬೇಕೆಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆದೇಶಿಸಿತು.ನಂತರ ೧೯೯೨ ರಲ್ಲಿ ಬೊಬಿ ಅದರ ಕಾರ್ಯಾಚರಣೆಗಳನ್ನು ಕೆನ್ಯಾದಲ್ಲಿ ಸ್ಥಳೀಯ ಅಂಗಸಂಸ್ಥೆಯಾಗಿ ಸೇರಿಸಿತು. ೧೯೯೬ ರಲ್ಲಿ, ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಡಿಸೆಂಬರ್ನಲ್ಲಿ ಕ್ಯಾಪಿಟಲ್ ಮಾರ್ಕೆಟ್ ಅನ್ನು ಪ್ರವೇಶಿಸಿತು. ಇನಿಶಿಯಲ್ ಪಬ್ಲಿಕ್ ಆಫರಿಂಗ್ (ಐಪಿಒ). ಭಾರತದ ಸರ್ಕಾರವು ಇನ್ನೂ ದೊಡ್ಡ ಷೇರುದಾರನಾಗಿದ್ದು, ಬ್ಯಾಂಕಿನ ಈಕ್ವಿಟಿಯಲ್ಲಿ ೬೬% ನಷ್ಟು ಪಾಲನ್ನು ಹೊಂದಿದೆ.
೧೯೯೭ ರಲ್ಲಿ, ಡಬ್ಬಾನ್ನಲ್ಲಿ ಬ್ಯಾಂಕ್ ಆಫ್ ಬರೋಡಾ ಒಂದು ಶಾಖೆಯನ್ನು ಪ್ರಾರಂಭಿಸಿತು. ಮುಂದಿನ ವರ್ಷ ಹಾಂಗ್ಕಾಂಗ್ನಲ್ಲಿ ಐಬಿ ಇಂಟರ್ನ್ಯಾಶನಲ್ ಫೈನಾನ್ಸ್ನಲ್ಲಿ ತನ್ನ ಪಾಲುದಾರರನ್ನು ಬೊಬ್ ಖರೀದಿಸಿತು. ಹಾಂಗ್ಕಾಂಗ್ ಪೀಪಲ್ಸ್ ರಿಪಬ್ಲಿಕ್ ಆಫ್ [[ಚೈನಾ|ಚೈನಾಕ್ಕೆ]] ಹಿಂತಿರುಗಿದ ನಂತರ ನಿಯಂತ್ರಕ ಬದಲಾವಣೆಗಳಿಗೆ ಇದು ಪ್ರತಿಕ್ರಿಯೆಯಾಗಿತ್ತು. ಈಗ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಬ್ಯಾಂಕ್ ಆಫ್ ಬರೋಡಾ (ಹಾಂಗ್ ಕಾಂಗ್), ನಿರ್ಬಂಧಿತ ಪರವಾನಗಿ ಬ್ಯಾಂಕ್ ಆಗಿ ಮಾರ್ಪಟ್ಟಿದೆ. ಪಂಜಾಬ್ ಸಹಕಾರ ಬ್ಯಾಂಕ್ ಅನ್ನು ಕೂಡ ಪಾರುಗಾಣಿಕಾದಲ್ಲಿ ಸ್ವಾಧೀನಪಡಿಸಿಕೊಂಡಿತು.
೧೯೯೯ರಲ್ಲಿ, ಬೋರ್ಲಿ ಕಾರ್ಪೊರೇಷನ್ ಬ್ಯಾಂಕ್ನಲ್ಲಿ ಮತ್ತೊಂದು ಪಾರುಗಾಣಿಕಾದಲ್ಲಿ ಬೋಬಿ ವಿಲೀನಗೊಂಡಿತು. ಆ ಸಮಯದಲ್ಲಿ, ಬರೇಲಿಯು ದೆಹಲಿಯಲ್ಲಿ ನಾಲ್ಕು ಸೇರಿದಂತೆ ೬೪ ಶಾಖೆಗಳನ್ನು ಹೊಂದಿತ್ತು. ಗಯಾನಾದಲ್ಲಿ, ಬ್ಯಾಂಕ್ ಆಫ್ ಬರೋಡಾ ಗಯಾನಾ ಎಂಬ ಅಂಗಸಂಸ್ಥೆ ಬ್ಯಾಂಕ್ ಆಫ್ ಬರೋಡಾ ತನ್ನ ಶಾಖೆಯನ್ನು ಸಂಯೋಜಿಸಿತು. ಬೋಬಿ ಮಾರಿಷಸ್ನಲ್ಲಿ ಒಂದು ಶಾಖೆಯನ್ನು ಸೇರಿಸಿತು ಮತ್ತು ಲಂಡನ್ನಲ್ಲಿ ಅದರ ಹ್ಯಾರೋ ಶಾಖೆಯನ್ನು ಮುಚ್ಚಿದೆ.
೨೦೦೦ ರ ದಶಕ
೨೦೦೦ ದಲ್ಲಿ ಬ್ಯಾಂಕ್ ಆಫ್ ಬರೋಡಾ (ಬೋಟ್ಸ್ವಾನಾ) ಅನ್ನು ಸ್ಥಾಪಿಸಿತು. ಬ್ಯಾಂಕ್ ಮೂರು ಬ್ಯಾಂಕಿಂಗ್ ಕಚೇರಿಗಳನ್ನು ಹೊಂದಿದೆ, ಗ್ಯಾಬರೋನ್ನಲ್ಲಿ ಎರಡು ಮತ್ತು ಫ್ರಾಂಸಿಸ್ಟೌನ್ನಲ್ಲಿದೆ. ೨೦೦೨ರಲ್ಲಿ, ಬೊಬಿಯು ತನ್ನ ಅಂಗಸಂಸ್ಥೆಯನ್ನು ಹಾಂಗ್ ಕಾಂಗ್ನಲ್ಲಿ ಠೇವಣಿ ತೆಗೆದುಕೊಳ್ಳುವ ಕಂಪನಿಯಿಂದ ನಿರ್ಬಂಧಿತ ಪರವಾನಗಿ ಬ್ಯಾಂಕ್ಗೆ ಪರಿವರ್ತಿಸಿತು.
೨೦೦೨ ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ವಿನಂತಿಯಲ್ಲಿ "ಬನಾರಸ್ ಸ್ಟೇಟ್ ಬ್ಯಾಂಕ್" (ಬಿಎಸ್ಬಿ) ವನ್ನು ಬೊಯಿಬ್ ಸ್ವಾಧೀನಪಡಿಸಿಕೊಂಡಿತು. ೧೯೬೪ ರಲ್ಲಿ ಬಿಎಸ್ಬಿ ಸ್ಥಾಪನೆಯಾಯಿತು ಆದರೆ ಅದರ ಮೂಲವನ್ನು ೧೮೭೧ ರಲ್ಲಿ ಪತ್ತೆಹಚ್ಚಲಾಯಿತು ಮತ್ತು ಅದರ ಕಾರ್ಯವು ಬೆನಾರಸ್ ರಾಜ್ಯದ ಖಜಾನೆಯ ಕಚೇರಿಯಾಗಿತ್ತು. ೧೯೬೪ ರಲ್ಲಿ ಬಿಎಸ್ಬಿ ಉತ್ತರ ಪ್ರದೇಶದ ಪಶ್ಚಿಮ ಜಿಲ್ಲೆಗಳಲ್ಲಿ ಏಳು ಶಾಖೆಗಳನ್ನು ಹೊಂದಿರುವ ಬರೇಲಿ ಬ್ಯಾಂಕ್ ಅನ್ನು ಸ್ವಾಧೀನಪಡಿಸಿಕೊಂಡಿತು; ೧೯೬೮ ರಲ್ಲಿ ಬಿಎಸ್ಬಿಯು ಲಕ್ನೋ ಬ್ಯಾಂಕ್ಅನ್ನು ಸ್ವಾಧೀನಪಡಿಸಿಕೊಂಡಿತು.
೨೦೦೪ ರಲ್ಲಿ ಬ್ಯಾಂಕ್ ಆಫ್ ಬರೋಡಾ ವಿಫಲವಾದ ಗುಜರಾತ್ ಲೋಕಲ್ ಏರಿಯಾ ಬ್ಯಾಂಕ್ ಅನ್ನು ಸ್ವಾಧೀನಪಡಿಸಿಕೊಂಡಿತು. ಡಾರ್-ಎಸ್-ಸಲಾಮ್ನಲ್ಲಿ ಅಂಗಸಂಸ್ಥೆ ಸ್ಥಾಪಿಸುವುದರ ಮೂಲಕ ಬೊಬಿ ಸಹ ಟಾಂಜಾನಿಯಾಗೆ ಮರಳಿದರು. ಕೌಲಾಲಂಪುರ್, [[ಮಲೇಷಿಯಾ]] ಮತ್ತು ಚೀನಾದ ಗುವಾಂಗ್ಡಾಂಗ್ನಲ್ಲಿ ಬ್ಯಾಂಕ್ ಆಫ್ ಬರೋಡಾ ಪ್ರತಿನಿಧಿ ಕಚೇರಿಗಳನ್ನು ತೆರೆಯಿತು.
ಬ್ಯಾಂಕ್ ಆಫ್ ಬರೋಡಾವು ಈ ಕೆಳಗಿನ ರಾಜ್ಯಗಳಲ್ಲಿ ಮತ್ತು ಭಾರತದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
*ಅಂಡಮಾನ್ ಮತ್ತು ನಿಕೋಬಾರ್ ದ್ವೀಪ
*[[ಆಂಧ್ರ ಪ್ರದೇಶ]]
*ಅರುಣಾಚಲ ಪ್ರದೇಶ
*[[ಅಸ್ಸಾಂ]]
*ಬಿಹಾರ
*ಚಂಡೀಗಢ
*ಛತ್ತೀಸ್ಗಢ
*ದಾದ್ರಾ ಮತ್ತು ನಗರ್ ಹವೇಲಿ
*ದಮನ್ ಮತ್ತು ದಿಯು
*[[ದೆಹಲಿ]]
*ಗೋವಾ
*ಗುಜರಾತ್
*ಹರಿಯಾಣ
*ಹಿಮಾಚಲ ಪ್ರದೇಶ
*ಜಮ್ಮು ಮತ್ತು ಕಾಶ್ಮೀರ
*ಜಾರ್ಖಂಡ್
*[[ಕರ್ನಾಟಕ]]
*ಕೇರಳ
*ಮಧ್ಯ ಪ್ರದೇಶ
*[[ಮಹಾರಾಷ್ಟ್ರ]]
*[[ಮಣಿಪುರ]]
*[[ಮೇಘಾಲಯ]]
*[[ಮಿಜೋರಾಮ್]]
*ನಾಗಾಲ್ಯಾಂಡ್
*ಒಡಿಸ್ಸಾ
*ಪುದುಚೆರಿ
*[[ಪಂಜಾಬ್]]
*ರಾಜಸ್ಥಾನ
*[[ಸಿಕ್ಕಿಂ]]
*ತಮಿಳುನಾಡು
*[[ತೆಲಂಗಾಣ]]
*[[ತ್ರಿಪುರ]]
*[[ಉತ್ತರ ಪ್ರದೇಶ]]
*ಉತ್ತರಾಖಂಡ್
*[[ಪಶ್ಚಿಮ ಬಂಗಾಳ]]
===ಅಂಗಸಂಸ್ಥೆಗಳು===
ಬ್ಯಾಂಕ್ ಆಫ್ ಬರೋಡಾ ಕ್ಯಾಪಿಟಲ್ ಮಾರ್ಕೆಟ್ಸ್ ಎಂಬುದು ಮಹಾರಾಷ್ಟ್ರದ ಮುಂಬೈ ಮೂಲದ ನೋಂದಾಯಿತ ಹೂಡಿಕೆ ಬ್ಯಾಂಕಿಂಗ್ ಕಂಪನಿಯಾಗಿದೆ. <ref>{{Cite web |url=https://www.bobcapitalmarkets.com/contact-us.asp |title=ಆರ್ಕೈವ್ ನಕಲು |access-date=2018-01-24 |archive-date=2016-12-25 |archive-url=https://web.archive.org/web/20161225172129/https://www.bobcapitalmarkets.com/contact-us.asp |url-status=dead }}</ref>ಇದು ಬ್ಯಾಂಕ್ ಆಫ್ ಬರೋಡಾದ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಅದರ ಹಣಕಾಸಿನ ಸೇವೆಗಳ ಬಂಡವಾಳವು ಆರಂಭಿಕ ಸಾರ್ವಜನಿಕ ಕೊಡುಗೆಗಳು, ಸಾಲಗಳ ಖಾಸಗಿ ಉದ್ಯೋಗ, ಸಾಂಸ್ಥಿಕ ಪುನರ್ರಚನೆ, ವ್ಯಾಪಾರ ಮೌಲ್ಯಮಾಪನ, ವಿಲೀನಗಳು ಮತ್ತು ಸ್ವಾಧೀನಪಡಿಸುವಿಕೆ, ಯೋಜನೆಯ ಮೌಲ್ಯಮಾಪನ, ಸಾಲದ ಸಿಂಡಿಕೇಶನ್, ಸಾಂಸ್ಥಿಕ ಇಕ್ವಿಟಿ ಸಂಶೋಧನೆ, ಮತ್ತು ಬ್ರೋಕರೇಜ್ ಅನ್ನು ಒಳಗೊಂಡಿದೆ.ಬಾಬ್ಕಾರ್ಡ್ಸ್ ಲಿಮಿಟೆಡ್ ಬ್ಯಾಂಕ್ ಆಫ್ ಬರೋಡಾದ ೧೦೦% ಅಂಗಸಂಸ್ಥೆಯಾದ ಕ್ರೆಡಿಟ್ ಕಾರ್ಡ್ ಕಂಪನಿಯಾಗಿದೆ. ಕ್ರೆಡಿಟ್ ಕಾರ್ಡುಗಳ ವ್ಯವಹಾರದಲ್ಲಿ, ಬ್ಯಾಂಕ್ ಆಫ್ ಬರೋಡಾಕ್ಕೆ ಡೆಬಿಟ್ ಕಾರ್ಡುಗಳ ಕಾರ್ಯಾಚರಣೆಗಳಿಗಾಗಿ ಉದ್ಯಮ ಮತ್ತು ಹಿಂಬದಿಯ ಬೆಂಬಲವನ್ನು ಪಡೆದುಕೊಳ್ಳಲಾಗಿದೆ. ಬ್ಯಾಂಕ್ ಆಫ್ ಬರೋಡಾ ತನ್ನ ಮೊದಲ ಶುಲ್ಕ ಕಾರ್ಡ್ ಅನ್ನು ೧೯೮೪ ರಲ್ಲಿ ಬೊಬಿಸಾರ್ಡ್ ಎಂಬ ಹೆಸರಿನಲ್ಲಿ ಪರಿಚಯಿಸಿತು. ಈ ಪ್ಲಾಸ್ಟಿಕ್ ಕಾರ್ಡಿನ ಸಂಪೂರ್ಣ ಕಾರ್ಯಾಚರಣೆಯನ್ನು ಬ್ಯಾಂಕ್ ಆಫ್ ಬರೋಡಾದ ಕ್ರೆಡಿಟ್ ಕಾರ್ಡ್ ವಿಭಾಗವು ನಿರ್ವಹಿಸಿತು. ಇದು ಶೀಘ್ರವಾಗಿ ಬೆಳೆಯುತ್ತಿರುವ ಕ್ರೆಡಿಟ್ ಕಾರ್ಡ್ ಉದ್ಯಮದ ಗಮನವನ್ನು ಕೇಂದ್ರೀಕರಿಸುವ ಸಲುವಾಗಿ ೧೯೯೪ ರಲ್ಲಿ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಬಾಬ್ಕಾರ್ಡ್ಸ್ ಲಿಮಿಟೆಡ್ ಅನ್ನು ಸ್ಥಾಪಿಸಿತು.
===ಅಂತರರಾಷ್ಟ್ರೀಯ ಉಪಸ್ಥಿತಿ===
ಅಂತರರಾಷ್ಟ್ರೀಯ ಉಪಸ್ಥಿತಿ ಅದರ ಅಂತರರಾಷ್ಟ್ರೀಯ ವಿಸ್ತರಣೆಯಲ್ಲಿ, ಬ್ಯಾಂಕ್ ಆಫ್ ಬರೋಡಾ ಭಾರತೀಯ ವಲಸೆಗಾರರನ್ನು ಅನುಸರಿಸಿತು, ಅದರಲ್ಲೂ ವಿಶೇಷವಾಗಿ ಗುಜರಾತಿನವರು. ಬ್ಯಾಂಕಿನ ೬೧ ಶಾಖೆಗಳು / ಕಚೇರಿಗಳು, ಅದರ ೮ ಅಂಗಸಂಸ್ಥೆಗಳ ೩೮ ಶಾಖೆಗಳು ಮತ್ತು ಥೈಲ್ಯಾಂಡ್ನಲ್ಲಿ ೧ ಪ್ರತಿನಿಧಿ ಕಚೇರಿ ಸೇರಿದಂತೆ ೨೪ ದೇಶಗಳಲ್ಲಿ (ಭಾರತವನ್ನು ಹೊರತುಪಡಿಸಿ) ೧೦೭ ಶಾಖೆಗಳನ್ನು / ಕಚೇರಿಗಳನ್ನು ಹೊಂದಿದೆ. ಬ್ಯಾಂಕ್ ಆಫ್ ಬರೋಡಾ ಜಾಂಬಿಯಾದಲ್ಲಿ ೧೬ ಶಾಖೆಗಳನ್ನು ಹೊಂದಿರುವ ಜಂಟಿ ಉದ್ಯಮವನ್ನು ಹೊಂದಿದೆ.
ಬ್ಯಾಂಕ್ ಆಫ್ ಬರೋಡಾದ ಸಾಗರೋತ್ತರ ಶಾಖೆಗಳಲ್ಲಿ ವಿಶ್ವದ ಪ್ರಮುಖ ಹಣಕಾಸು ಕೇಂದ್ರಗಳಲ್ಲಿ (ಉದಾಹರಣೆಗೆ, ನ್ಯೂಯಾರ್ಕ್, ಲಂಡನ್, [[ದುಬೈ]], ಹಾಂಗ್ಕಾಂಗ್, ಬ್ರಸೆಲ್ಸ್ ಮತ್ತು [[ಸಿಂಗಪುರ್]]), ಹಾಗೆಯೇ ಇತರ ದೇಶಗಳಲ್ಲಿಯೂ ಸಹ ಇರುತ್ತಾರೆ. ಬೊಟ್ಸ್ವಾನಾ, ಗಯಾನಾ, ಕೀನ್ಯಾ, ಟಾಂಜಾನಿಯಾ, ಮತ್ತು ಉಗಾಂಡಾದ ಉಪಸಂಸ್ಥೆಗಳ ಶಾಖೆಗಳ ಮೂಲಕ ಬ್ಯಾಂಕ್ ಚಿಲ್ಲರೆ ಬ್ಯಾಂಕಿಂಗ್ನಲ್ಲಿ ತೊಡಗಿದೆ. ಬ್ಯಾಂಕ್ ಯೋಜನೆಗಳು ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ತನ್ನ ಪ್ರತಿನಿಧಿ ಕಚೇರಿಯನ್ನು ಒಂದು ಶಾಖೆಗೆ ನವೀಕರಿಸಿದೆ ಮತ್ತು ಮಲೇಷ್ಯಾದಲ್ಲಿ ಜಂಟಿ ಉದ್ಯಮ ವಾಣಿಜ್ಯ ಬ್ಯಾಂಕ್ ಅನ್ನು ಸ್ಥಾಪಿಸಿವೆ. ಇದು ಮಾರಿಷಸ್ನಲ್ಲಿ ದೇಶದಲ್ಲಿ ಸುಮಾರು ಒಂಭತ್ತು ಶಾಖೆಗಳನ್ನು ಹೊಂದಿದೆ.
ಬ್ಯಾಂಕ್ ಆಫ್ ಬರೋಡಾ ಅತಿಥೇಯ ರಾಷ್ಟ್ರದ ನಿಯಂತ್ರಕರ ಅನುಮತಿ ಅಥವಾ ತತ್ತ್ವ ಅನುಮೋದನೆಯನ್ನು ಟ್ರಿನಿಡಾಡ್ ಮತ್ತು ಟೊಬಾಗೊ ಮತ್ತು ಘಾನಾಗಳಲ್ಲಿ ಹೊಸ ಕಚೇರಿಗಳನ್ನು ತೆರೆಯಲು ಅನುಮತಿ ಪಡೆದಿದೆ, ಅಲ್ಲಿ ಅದು ಜಂಟಿ ಉದ್ಯಮಗಳು ಅಥವಾ ಅಂಗಸಂಸ್ಥೆಗಳನ್ನು ಸ್ಥಾಪಿಸಲು ಬಯಸುತ್ತದೆ. ಮಾಲ್ಡೀವ್ಸ್ ಮತ್ತು ನ್ಯೂಜಿಲೆಂಡ್ನಲ್ಲಿ ಕಚೇರಿಗಳನ್ನು ತೆರೆಯಲು ಬ್ಯಾಂಕ್ ಭಾರತೀಯ ರಿಸರ್ವ್ ಬ್ಯಾಂಕ್ ಅನುಮೋದನೆಯನ್ನು ಪಡೆದಿದೆ. ಬಹ್ರೇನ್, ದಕ್ಷಿಣ [[ಆಫ್ರಿಕಾ]], [[ಕುವೈತ್]], ಮೊಜಾಂಬಿಕ್, ಮತ್ತು ಕತಾರ್ನಲ್ಲಿ ಕಾರ್ಯಾಚರಣೆಗಳಿಗೆ ಅನುಮೋದನೆಯನ್ನು ಪಡೆಯುತ್ತಿದೆ ಮತ್ತು [[ಕೆನಡಾ]], ನ್ಯೂಜಿಲೆಂಡ್, ಶ್ರೀಲಂಕಾ, ಬಹ್ರೇನ್, [[ಸೌದಿ ಅರೇಬಿಯಾ]] ಮತ್ತು [[ರಷ್ಯಾ|ರಷ್ಯಾದಲ್ಲಿ]] ಕಚೇರಿಗಳನ್ನು ಸ್ಥಾಪಿಸುತ್ತಿದೆ. ಯುನೈಟೆಡ್ ಕಿಂಗ್ಡಮ್, ಯುನೈಟೆಡ್ ಅರಬ್ ಎಮಿರೇಟ್ಸ್, ಮತ್ತು ಬೊಟ್ಸ್ವಾನಾದಲ್ಲಿ ಅಸ್ತಿತ್ವದಲ್ಲಿರುವ ಕಾರ್ಯಾಚರಣೆಗಳನ್ನು ವಿಸ್ತರಿಸಲು ಇದು ಯೋಜಿಸಿದೆ.
ಬ್ಯಾಂಕ್ ಆಫ್ ಬರೋಡಾದ ಟ್ಯಾಗ್ಲೈನ್ "ಇಂಡಿಯಾ ಇಂಟರ್ನ್ಯಾಷನಲ್ ಬ್ಯಾಂಕ್" ಆಗಿದೆ.
===ಗೌರವಗಳು===
*೨೦೧೫ ರ ಡನ್ ಮತ್ತು ಬ್ರಾಡ್ಸ್ಟ್ರೀಟ್ ಬ್ಯಾಂಕಿಂಗ್ ಪ್ರಶಸ್ತಿಗಳಲ್ಲಿ ಗ್ಲೋಬಲ್ ಬ್ಯುಸಿನೆಸ್ ವಿಭಾಗದ ಅಡಿಯಲ್ಲಿ ಉತ್ತಮ ಸಾರ್ವಜನಿಕ ವಲಯ ಬ್ಯಾಂಕ್ ಪ್ರಶಸ್ತಿ.
*[[ಭಾರತ]] ಸರ್ಕಾರದ ಇಂದಿರಾ ಗಾಂಧಿ ರಾಜ್ಭಾಷಾ ಶೀಲ್ಡ್ನ ಮೊದಲ ಪ್ರಶಸ್ತಿಯನ್ನು ಬ್ಯಾಂಕ್ಗೆ ನೀಡಲಾಯಿತು
*ಪ್ರದೇಶ 'ಬಿ' ಸ್ಪರ್ಧೆಯಲ್ಲಿ. ಆರ್ಬಿಐ ರಾಜ್ಭಾಷಾ ಶೀಲ್ಡ್ ಸ್ಪರ್ಧೆಯ ಅಡಿಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ವತಿಯಿಂದ 'ಬಿ' ಪ್ರದೇಶಕ್ಕೆ ಮತ್ತು ಎರಡನೇ ಸ್ಥಾನಕ್ಕಾಗಿ ಬ್ಯಾಂಕ್ಗೆ ಮೊದಲ [[ಬಹುಮಾನ]] ನೀಡಲಾಯಿತು.
*ಬಿಸಿನೆಸ್ ಎಕ್ಸೆಲೆನ್ಸ್ ಥ್ರೂ ಲರ್ನಿಂಗ್ & ಡೆವಲಪ್ಮೆಂಟ್ -೨೦೧೫ ಸಾರ್ವಜನಿಕ ವಲಯ ವಿಭಾಗದಲ್ಲಿ ಬಿಎಂಎಲ್ ಮುಂಜಾಲ್ ಪ್ರಶಸ್ತಿ.
*೫ ನೇ "ನನ್ನ ಎಫ್ಎಂ ಸ್ಟಾರ್ಸ್ ಆಫ್ ಇಂಡಸ್ಟ್ರಿ" ಪ್ರಶಸ್ತಿಗಳಲ್ಲಿ ಬ್ಯಾಂಕಿಂಗ್ (ಪಿಎಸ್ಯು ಸೆಕ್ಟರ್) ನಲ್ಲಿ ಶ್ರೇಷ್ಠತೆ ಇತ್ತೀಚೆಗೆ ೩೦.೦೧.೨೦೧೫ ರಂದು ಮುಂಬೈನಲ್ಲಿ ನಡೆಯಿತು.
*ರಾಷ್ಟ್ರೀಯ ಪ್ರಶಸ್ತಿ - ತರಬೇತಿ ಮತ್ತು ಅಭಿವೃದ್ಧಿಗೆ ಭಾರತೀಯ ಸೊಸೈಟಿಯಿಂದ ೨೦೧೪ ರ ಹೊಸ ತರಬೇತಿ ತರಬೇತಿಯಲ್ಲಿ ಮೊದಲ ಶ್ರೇಣಿ.
*ನವದೆಹಲಿಯ ಇನ್ಸ್ಟಿಟ್ಯೂಟ್ ಆಫ್ ನಿರ್ದೇಶಕರ ನೇತೃತ್ವದಲ್ಲಿ ೨೦೧೪ ರ ಗೋಲ್ಡನ್ ಪೀಕಾಕ್ ರಾಷ್ಟ್ರೀಯ ತರಬೇತಿ ಪ್ರಶಸ್ತಿ.
===ಉಲ್ಲೇಖಗಳು===
[[ವರ್ಗ:ಭಾರತದ ಬ್ಯಾಂಕ್ಗಳು]]
tr6hohb9bo3tz4c03rv75rgfc1ic7lr
ಕರ್ನಾಟಕದ ಪ್ರಮುಖ ಹಕ್ಕಿತಾಣಗಳು
0
143816
1108478
1108451
2022-07-21T16:17:10Z
Shivaprakash Adavanne
77068
/* ಕರ್ನಾಟಕದ ಪ್ರಮುಖ ಹಕ್ಕಿತಾಣಗಳು */
wikitext
text/x-wiki
== ಕರ್ನಾಟಕದ ಪ್ರಮುಖ ಹಕ್ಕಿತಾಣಗಳು ==
೧೯೯೯-೨೦೦೪ರ ಅವಧಿಯಲ್ಲಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಮತ್ತು ಬರ್ಡ್ ಲೈಫ್ ಇಂಟರ್ ನ್ಯಾಷನಲ್ ಸಂಸ್ಥೆಗಳು, ಹಕ್ಕಿ ಮತ್ತು ಅವುಗಳ ಸ್ವಾಭಾವಿಕ ನೆಲೆಗಳ ಪ್ರಮಾಣ ಮತ್ತು ಗುಣಮಟ್ಟ ಕ್ರಮೇಣ ಕಡಿಮೆಯಾಗುತ್ತಿರುವುದರಿಂದ, ಅವುಗಳನ್ನು ಗುರುತಿಸಿ ಸೂಕ್ತ ನಿರ್ವಹಣೆ ಮಾಡುವ ಉದ್ದೇಶದಿಂದ, ಕೆಲವು ಮಾನದಂಡಗಳನ್ನು ಬಳಸಿ ಆದ್ಯತೆ ಮೇರೆಗೆ ಸಂರಕ್ಷಿಸಬೇಕಿರುವ ಭಾರತದ ಪ್ರಮುಖ ಹಕ್ಕಿತಾಣಗಳನ್ನು[http://www.bnhsenvis.nic.in/Database/Important-Bird-And-Biodiversity-Areas-In-India_18738.aspx] (ಇಂಪಾರ್ಟೆಂಟ್ ಬರ್ಡ್ ಏರಿಯಾ) ಪಟ್ಟಿ ಮಾಡಿದರು. ಮಾನದಂಡಗಳ ವಿಶೇಷತೆಯೆಂದರೆ ಅವಸಾನದ ಅಂಚಿನಲ್ಲಿರುವ ಹಕ್ಕಿಗಳಿಗೆ ನೆಲೆಯಾಗಿರುವ; ಅಧಿಕ ಸ್ಥಳೀಯ ಮತ್ತು ವಲಸೆ ಹಕ್ಕಿಗಳಿಗೆ ಆಶ್ರಯ ನೀಡಿರುವ; ಅಪರೂಪದ ಹಕ್ಕಿಗಳಿಗೆ ನೆಲೆಯಾಗಿರುವ ನಿತ್ಯ, ಅರೆ ನಿತ್ಯ, ತೇವಭರಿತ ಹರಿದ್ವರ್ಣ ಕಾಡು; ಹಿಮಾಲಯ ಮುಂತಾದ ವಿಶಿಷ್ಟ ಜೀವ ವ್ಯವಸ್ಥೆ; ನಿರ್ದಿಷ್ಟ ಪ್ರದೇಶಗಳಿಗಷ್ಟೇ ಬದುಕಲು ಸೀಮಿತಗೊಂಡಿರುವ ಹಕ್ಕಿಗಳಿರುವ ಪ್ರದೇಶ ಮುಂತಾದವು. ಭಾರತದಾದ್ಯಂತ ಸಾವಿರಕ್ಕೂ ಅಧಿಕ ಹಕ್ಕಿ ವೀಕ್ಷಕರು, ವಿಷಯ ಪಂಡಿತರು, ಪರಿಸರ ಮತ್ತು ಅರಣ್ಯ ಇಲಾಖೆಗಳು ಭಾಗಿಯಾಗಿ ೪೬೫ ಪ್ರಮುಖ ಹಕ್ಕಿ ತಾಣಗಳನ್ನು ದಾಖಲಿಸಿದರು. ಇದರಲ್ಲಿ ಕರ್ನಾಟಕದ ೩೭ ತಾಣಗಳು ಒಳಗೊಂಡಿವೆ. ಮುಂದೆ, ೨೦೧೬ರಲ್ಲಿ ಪರಿಷ್ಕರಿಸಲ್ಪಟ್ಟು ಭಾರತದಲ್ಲಿ ೫೪೪ ಮತ್ತು ಕರ್ನಾಟಕದಲ್ಲಿ ೪೧ ತಾಣಗಳಾಗಿವೆ. ಈ ತಾಣಗಳ ನಿಖರ ಸ್ಥಳಗಳನ್ನು ನಕಾಶೆಯಲ್ಲಿ ತೋರಿಸಿದೆ [http://www.bnhsenvis.nic.in/Database/Important-Bird-And-Biodiversity-Areas-In-India_18738.aspx]
<gallery>
Example.jpg|Caption1
</gallery>
. ಕರ್ನಾಟಕದಲ್ಲಿನ ಪ್ರಮುಖ ಹಕ್ಕಿತಾಣಗಳು ಈ ಕೆಳಗಿನಂತಿವೆ:
# ಆದಿಚುಂಚನಗಿರಿ ವನ್ಯಜೀವಿ ಅಭಯಾರಣ್ಯ
# ಅಣಶಿ ರಾಷ್ಟ್ರೀಯ ಉದ್ಯಾನವನ
# ಬಂಡೀಪುರ ರಾಷ್ಟ್ರೀಯ ಉದ್ಯಾನವನ
# ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
# ಭದ್ರಾ ಹುಲಿ ಸಂರಕ್ಷಿತ ಪ್ರದೇಶ
# ಭೀಮಘಡ ವನ್ಯಜೀವಿ ಅಭಯಾರಣ್ಯ ಮತ್ತು ಕ್ಯಾಸಲ್ ರಾಕ್
# ಬಿಳಿಗಿರಿ ರಂಗಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ
# ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ
# ಕಾವೇರಿ ವನ್ಯಜೀವಿ ಅಭಯಾರಣ್ಯ
# ದಾಂಡೇಲಿ ವನ್ಯಜೀವಿ ಅಭಯಾರಣ್ಯ
# ಗುಡವಿ ವನ್ಯಜೀವಿ ಅಭಯಾರಣ್ಯ (ಪಕ್ಷಿಧಾಮ)
# ಹಂಪಿ ಮತ್ತು ದಾರೋಜಿ ಕರಡಿ ವನ್ಯಜೀವಿ ಅಭಯಾರಣ್ಯ
# ಜೋಗಿಮಟ್ಟಿ ವನ್ಯಜೀವಿ ಅಭಯಾರಣ್ಯ
# ಕಾರಂಜಿ ಕೆರೆ
# ಕೆಮ್ಮಣ್ಣುಗುಂಡಿ ಮತ್ತು ಬಾಬಾಬುಡನ್ ಗಿರಿಶ್ರೇಣಿಗಳು
# ಕೆಂಪುಹೊಳೆ ಮೀಸಲು ಅರಣ್ಯ
# ಕೊಕ್ಕರೆ ಬೆಳ್ಳೂರು ಸಂರಕ್ಷಣಾ ಮೀಸಲು ಪ್ರದೇಶ
# ಕೃಷ್ಣರಾಜಸಾಗರ ಜಲಾಶಯ
# ಕುದುರೆಮುಖ ರಾಷ್ಟ್ರೀಯ ಉದ್ಯಾನವನ
# ಕುಕ್ಕರಹಳ್ಳಿ ಕೆರೆ
# ಕುಂತೂರು-ಕಲ್ಲೂರು ಕೆರೆಗಳು
# ಲಿಂಗಾಂಬುಧಿ ಕೆರೆ
# ಮಾಗಡಿ ಮತ್ತು ಶೆಟ್ಟಿಕೆರೆ ಜೌಗುಪ್ರದೇಶ [[ಮಾಗಡಿ_ಪಕ್ಷಿಧಾಮ]]
# ಮೇಲುಕೋಟೆ ವನ್ಯಜೀವಿ ಅಭಯಾರಣ್ಯ
# ನಾಗರಹೊಳೆ ರಾಷ್ಟ್ರೀಯ ಉದ್ಯಾನವನ
# ನಂದಿ ಬೆಟ್ಟ
# ನರಸಾಂಬುಧಿ ಕೆರೆ
# ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ
# ರಾಮನಗರ (ರಾಮದೇವರ ಬೆಟ್ಟ) ರಣಹದ್ದು ಸಂರಕ್ಷಣಾ ಮೀಸಲು ಪ್ರದೇಶ
# ರಾಣೆಬೆನ್ನೂರು ಕೃಷ್ಣಮೃಗ ಅಭಯಾರಣ್ಯ
# ರಂಗನತಿಟ್ಟು ಪಕ್ಷಿಧಾಮ
# ಶರಾವತಿ ಕಣಿವೆ ವನ್ಯಜೀವಿ ಅಭಯಾರಣ್ಯ
# ಸೋಮೇಶ್ವರ ವನ್ಯಜೀವಿ ಅಭಯಾರಣ್ಯ
# ಸೂಳೆಕೆರೆ, ಮಂಡ್ಯ
# ತಲಕಾವೇರಿ ವನ್ಯಜೀವಿ ಅಭಯಾರಣ್ಯ
# ಅರಬಿತಿಟ್ಟು ವನ್ಯಜೀವಿ ಅಭಯಾರಣ್ಯ
# ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ
# ಹೆಸರಘಟ್ಟ ಕೆರೆ
# ಹೊಸಕೋಟೆ ಕೆರೆ
# ತಿಪ್ಪಗೊಂಡನಹಳ್ಳಿ ಜಲಾಶಯ
# ತುಂಗಭದ್ರ ಜಲಾಶಯ
bwo3xysd3oiiuzf06ysncydabo76x4f
1108479
1108478
2022-07-21T16:18:59Z
Shivaprakash Adavanne
77068
/* ಕರ್ನಾಟಕದ ಪ್ರಮುಖ ಹಕ್ಕಿತಾಣಗಳು */
wikitext
text/x-wiki
== ಕರ್ನಾಟಕದ ಪ್ರಮುಖ ಹಕ್ಕಿತಾಣಗಳು ==
೧೯೯೯-೨೦೦೪ರ ಅವಧಿಯಲ್ಲಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಮತ್ತು ಬರ್ಡ್ ಲೈಫ್ ಇಂಟರ್ ನ್ಯಾಷನಲ್ ಸಂಸ್ಥೆಗಳು, ಹಕ್ಕಿ ಮತ್ತು ಅವುಗಳ ಸ್ವಾಭಾವಿಕ ನೆಲೆಗಳ ಪ್ರಮಾಣ ಮತ್ತು ಗುಣಮಟ್ಟ ಕ್ರಮೇಣ ಕಡಿಮೆಯಾಗುತ್ತಿರುವುದರಿಂದ, ಅವುಗಳನ್ನು ಗುರುತಿಸಿ ಸೂಕ್ತ ನಿರ್ವಹಣೆ ಮಾಡುವ ಉದ್ದೇಶದಿಂದ, ಕೆಲವು ಮಾನದಂಡಗಳನ್ನು ಬಳಸಿ ಆದ್ಯತೆ ಮೇರೆಗೆ ಸಂರಕ್ಷಿಸಬೇಕಿರುವ ಭಾರತದ ಪ್ರಮುಖ ಹಕ್ಕಿತಾಣಗಳನ್ನು[http://www.bnhsenvis.nic.in/Database/Important-Bird-And-Biodiversity-Areas-In-India_18738.aspx] (ಇಂಪಾರ್ಟೆಂಟ್ ಬರ್ಡ್ ಏರಿಯಾ) ಪಟ್ಟಿ ಮಾಡಿದರು. ಮಾನದಂಡಗಳ ವಿಶೇಷತೆಯೆಂದರೆ ಅವಸಾನದ ಅಂಚಿನಲ್ಲಿರುವ ಹಕ್ಕಿಗಳಿಗೆ ನೆಲೆಯಾಗಿರುವ; ಅಧಿಕ ಸ್ಥಳೀಯ ಮತ್ತು ವಲಸೆ ಹಕ್ಕಿಗಳಿಗೆ ಆಶ್ರಯ ನೀಡಿರುವ; ಅಪರೂಪದ ಹಕ್ಕಿಗಳಿಗೆ ನೆಲೆಯಾಗಿರುವ ನಿತ್ಯ, ಅರೆ ನಿತ್ಯ, ತೇವಭರಿತ ಹರಿದ್ವರ್ಣ ಕಾಡು; ಹಿಮಾಲಯ ಮುಂತಾದ ವಿಶಿಷ್ಟ ಜೀವ ವ್ಯವಸ್ಥೆ; ನಿರ್ದಿಷ್ಟ ಪ್ರದೇಶಗಳಿಗಷ್ಟೇ ಬದುಕಲು ಸೀಮಿತಗೊಂಡಿರುವ ಹಕ್ಕಿಗಳಿರುವ ಪ್ರದೇಶ ಮುಂತಾದವು. ಭಾರತದಾದ್ಯಂತ ಸಾವಿರಕ್ಕೂ ಅಧಿಕ ಹಕ್ಕಿ ವೀಕ್ಷಕರು, ವಿಷಯ ಪಂಡಿತರು, ಪರಿಸರ ಮತ್ತು ಅರಣ್ಯ ಇಲಾಖೆಗಳು ಭಾಗಿಯಾಗಿ ೪೬೫ ಪ್ರಮುಖ ಹಕ್ಕಿ ತಾಣಗಳನ್ನು ದಾಖಲಿಸಿದರು. ಇದರಲ್ಲಿ ಕರ್ನಾಟಕದ ೩೭ ತಾಣಗಳು ಒಳಗೊಂಡಿವೆ. ಮುಂದೆ, ೨೦೧೬ರಲ್ಲಿ ಪರಿಷ್ಕರಿಸಲ್ಪಟ್ಟು ಭಾರತದಲ್ಲಿ ೫೪೪ ಮತ್ತು ಕರ್ನಾಟಕದಲ್ಲಿ ೪೧ ತಾಣಗಳಾಗಿವೆ. ಈ ತಾಣಗಳ ನಿಖರ ಸ್ಥಳಗಳನ್ನು ನಕಾಶೆಯಲ್ಲಿ ತೋರಿಸಿದೆ [http://www.bnhsenvis.nic.in/Database/Important-Bird-And-Biodiversity-Areas-In-India_18738.aspx]. ಕರ್ನಾಟಕದಲ್ಲಿನ ಪ್ರಮುಖ ಹಕ್ಕಿತಾಣಗಳು ಈ ಕೆಳಗಿನಂತಿವೆ:
# ಆದಿಚುಂಚನಗಿರಿ ವನ್ಯಜೀವಿ ಅಭಯಾರಣ್ಯ
# ಅಣಶಿ ರಾಷ್ಟ್ರೀಯ ಉದ್ಯಾನವನ
# ಬಂಡೀಪುರ ರಾಷ್ಟ್ರೀಯ ಉದ್ಯಾನವನ
# ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
# ಭದ್ರಾ ಹುಲಿ ಸಂರಕ್ಷಿತ ಪ್ರದೇಶ
# ಭೀಮಘಡ ವನ್ಯಜೀವಿ ಅಭಯಾರಣ್ಯ ಮತ್ತು ಕ್ಯಾಸಲ್ ರಾಕ್
# ಬಿಳಿಗಿರಿ ರಂಗಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ
# ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ
# ಕಾವೇರಿ ವನ್ಯಜೀವಿ ಅಭಯಾರಣ್ಯ
# ದಾಂಡೇಲಿ ವನ್ಯಜೀವಿ ಅಭಯಾರಣ್ಯ
# ಗುಡವಿ ವನ್ಯಜೀವಿ ಅಭಯಾರಣ್ಯ (ಪಕ್ಷಿಧಾಮ)
# ಹಂಪಿ ಮತ್ತು ದಾರೋಜಿ ಕರಡಿ ವನ್ಯಜೀವಿ ಅಭಯಾರಣ್ಯ
# ಜೋಗಿಮಟ್ಟಿ ವನ್ಯಜೀವಿ ಅಭಯಾರಣ್ಯ
# ಕಾರಂಜಿ ಕೆರೆ
# ಕೆಮ್ಮಣ್ಣುಗುಂಡಿ ಮತ್ತು ಬಾಬಾಬುಡನ್ ಗಿರಿಶ್ರೇಣಿಗಳು
# ಕೆಂಪುಹೊಳೆ ಮೀಸಲು ಅರಣ್ಯ
# ಕೊಕ್ಕರೆ ಬೆಳ್ಳೂರು ಸಂರಕ್ಷಣಾ ಮೀಸಲು ಪ್ರದೇಶ
# ಕೃಷ್ಣರಾಜಸಾಗರ ಜಲಾಶಯ
# ಕುದುರೆಮುಖ ರಾಷ್ಟ್ರೀಯ ಉದ್ಯಾನವನ
# ಕುಕ್ಕರಹಳ್ಳಿ ಕೆರೆ
# ಕುಂತೂರು-ಕಲ್ಲೂರು ಕೆರೆಗಳು
# ಲಿಂಗಾಂಬುಧಿ ಕೆರೆ
# ಮಾಗಡಿ ಮತ್ತು ಶೆಟ್ಟಿಕೆರೆ ಜೌಗುಪ್ರದೇಶ [[ಮಾಗಡಿ_ಪಕ್ಷಿಧಾಮ]]
# ಮೇಲುಕೋಟೆ ವನ್ಯಜೀವಿ ಅಭಯಾರಣ್ಯ
# ನಾಗರಹೊಳೆ ರಾಷ್ಟ್ರೀಯ ಉದ್ಯಾನವನ
# ನಂದಿ ಬೆಟ್ಟ
# ನರಸಾಂಬುಧಿ ಕೆರೆ
# ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ
# ರಾಮನಗರ (ರಾಮದೇವರ ಬೆಟ್ಟ) ರಣಹದ್ದು ಸಂರಕ್ಷಣಾ ಮೀಸಲು ಪ್ರದೇಶ
# ರಾಣೆಬೆನ್ನೂರು ಕೃಷ್ಣಮೃಗ ಅಭಯಾರಣ್ಯ
# ರಂಗನತಿಟ್ಟು ಪಕ್ಷಿಧಾಮ
# ಶರಾವತಿ ಕಣಿವೆ ವನ್ಯಜೀವಿ ಅಭಯಾರಣ್ಯ
# ಸೋಮೇಶ್ವರ ವನ್ಯಜೀವಿ ಅಭಯಾರಣ್ಯ
# ಸೂಳೆಕೆರೆ, ಮಂಡ್ಯ
# ತಲಕಾವೇರಿ ವನ್ಯಜೀವಿ ಅಭಯಾರಣ್ಯ
# ಅರಬಿತಿಟ್ಟು ವನ್ಯಜೀವಿ ಅಭಯಾರಣ್ಯ
# ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ
# ಹೆಸರಘಟ್ಟ ಕೆರೆ
# ಹೊಸಕೋಟೆ ಕೆರೆ
# ತಿಪ್ಪಗೊಂಡನಹಳ್ಳಿ ಜಲಾಶಯ
# ತುಂಗಭದ್ರ ಜಲಾಶಯ
cdj7a42pwdlnepdj1vkps3itd70sioh
1108480
1108479
2022-07-21T16:23:00Z
Shivaprakash Adavanne
77068
/* ಕರ್ನಾಟಕದ ಪ್ರಮುಖ ಹಕ್ಕಿತಾಣಗಳು */
wikitext
text/x-wiki
== ಕರ್ನಾಟಕದ ಪ್ರಮುಖ ಹಕ್ಕಿತಾಣಗಳು ==
೧೯೯೯-೨೦೦೪ರ ಅವಧಿಯಲ್ಲಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಮತ್ತು ಬರ್ಡ್ ಲೈಫ್ ಇಂಟರ್ ನ್ಯಾಷನಲ್ ಸಂಸ್ಥೆಗಳು, ಹಕ್ಕಿ ಮತ್ತು ಅವುಗಳ ಸ್ವಾಭಾವಿಕ ನೆಲೆಗಳ ಪ್ರಮಾಣ ಮತ್ತು ಗುಣಮಟ್ಟ ಕ್ರಮೇಣ ಕಡಿಮೆಯಾಗುತ್ತಿರುವುದರಿಂದ, ಅವುಗಳನ್ನು ಗುರುತಿಸಿ ಸೂಕ್ತ ನಿರ್ವಹಣೆ ಮಾಡುವ ಉದ್ದೇಶದಿಂದ, ಕೆಲವು ಮಾನದಂಡಗಳನ್ನು ಬಳಸಿ ಆದ್ಯತೆ ಮೇರೆಗೆ ಸಂರಕ್ಷಿಸಬೇಕಿರುವ ಭಾರತದ ಪ್ರಮುಖ ಹಕ್ಕಿತಾಣಗಳನ್ನು[http://www.bnhsenvis.nic.in/Database/Important-Bird-And-Biodiversity-Areas-In-India_18738.aspx] (ಇಂಪಾರ್ಟೆಂಟ್ ಬರ್ಡ್ ಏರಿಯಾ) ಪಟ್ಟಿ ಮಾಡಿದರು. ಮಾನದಂಡಗಳ ವಿಶೇಷತೆಯೆಂದರೆ ಅವಸಾನದ ಅಂಚಿನಲ್ಲಿರುವ ಹಕ್ಕಿಗಳಿಗೆ ನೆಲೆಯಾಗಿರುವ; ಅಧಿಕ ಸ್ಥಳೀಯ ಮತ್ತು ವಲಸೆ ಹಕ್ಕಿಗಳಿಗೆ ಆಶ್ರಯ ನೀಡಿರುವ; ಅಪರೂಪದ ಹಕ್ಕಿಗಳಿಗೆ ನೆಲೆಯಾಗಿರುವ ನಿತ್ಯ, ಅರೆ ನಿತ್ಯ, ತೇವಭರಿತ ಹರಿದ್ವರ್ಣ ಕಾಡು; ಹಿಮಾಲಯ ಮುಂತಾದ ವಿಶಿಷ್ಟ ಜೀವ ವ್ಯವಸ್ಥೆ; ನಿರ್ದಿಷ್ಟ ಪ್ರದೇಶಗಳಿಗಷ್ಟೇ ಬದುಕಲು ಸೀಮಿತಗೊಂಡಿರುವ ಹಕ್ಕಿಗಳಿರುವ ಪ್ರದೇಶ ಮುಂತಾದವು. ಭಾರತದಾದ್ಯಂತ ಸಾವಿರಕ್ಕೂ ಅಧಿಕ ಹಕ್ಕಿ ವೀಕ್ಷಕರು, ವಿಷಯ ಪಂಡಿತರು, ಪರಿಸರ ಮತ್ತು ಅರಣ್ಯ ಇಲಾಖೆಗಳು ಭಾಗಿಯಾಗಿ ೪೬೫ ಪ್ರಮುಖ ಹಕ್ಕಿ ತಾಣಗಳನ್ನು ದಾಖಲಿಸಿದರು. ಇದರಲ್ಲಿ ಕರ್ನಾಟಕದ ೩೭ ತಾಣಗಳು ಒಳಗೊಂಡಿವೆ. ಮುಂದೆ, ೨೦೧೬ರಲ್ಲಿ ಪರಿಷ್ಕರಿಸಲ್ಪಟ್ಟು ಭಾರತದಲ್ಲಿ ೫೪೪ ಮತ್ತು ಕರ್ನಾಟಕದಲ್ಲಿ ೪೧ ತಾಣಗಳಾಗಿವೆ. ಈ ತಾಣಗಳ ನಿಖರ ಸ್ಥಳಗಳ ನಕಾಶೆಯಲ್ಲಿ ಈ ಲಿಂಕ್ ಮೂಲಕ ನೋಡಬಹುದಾಗಿದೆ. [http://www.bnhsenvis.nic.in/Database/Important-Bird-And-Biodiversity-Areas-In-India_18738.aspx]. ಕರ್ನಾಟಕದಲ್ಲಿನ ಪ್ರಮುಖ ಹಕ್ಕಿತಾಣಗಳು ಈ ಕೆಳಗಿನಂತಿವೆ:
# ಆದಿಚುಂಚನಗಿರಿ ವನ್ಯಜೀವಿ ಅಭಯಾರಣ್ಯ
# ಅಣಶಿ ರಾಷ್ಟ್ರೀಯ ಉದ್ಯಾನವನ
# ಬಂಡೀಪುರ ರಾಷ್ಟ್ರೀಯ ಉದ್ಯಾನವನ
# ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
# ಭದ್ರಾ ಹುಲಿ ಸಂರಕ್ಷಿತ ಪ್ರದೇಶ
# ಭೀಮಘಡ ವನ್ಯಜೀವಿ ಅಭಯಾರಣ್ಯ ಮತ್ತು ಕ್ಯಾಸಲ್ ರಾಕ್
# ಬಿಳಿಗಿರಿ ರಂಗಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ
# ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ
# ಕಾವೇರಿ ವನ್ಯಜೀವಿ ಅಭಯಾರಣ್ಯ
# ದಾಂಡೇಲಿ ವನ್ಯಜೀವಿ ಅಭಯಾರಣ್ಯ
# ಗುಡವಿ ವನ್ಯಜೀವಿ ಅಭಯಾರಣ್ಯ (ಪಕ್ಷಿಧಾಮ)
# ಹಂಪಿ ಮತ್ತು ದಾರೋಜಿ ಕರಡಿ ವನ್ಯಜೀವಿ ಅಭಯಾರಣ್ಯ
# ಜೋಗಿಮಟ್ಟಿ ವನ್ಯಜೀವಿ ಅಭಯಾರಣ್ಯ
# ಕಾರಂಜಿ ಕೆರೆ
# ಕೆಮ್ಮಣ್ಣುಗುಂಡಿ ಮತ್ತು ಬಾಬಾಬುಡನ್ ಗಿರಿಶ್ರೇಣಿಗಳು
# ಕೆಂಪುಹೊಳೆ ಮೀಸಲು ಅರಣ್ಯ
# ಕೊಕ್ಕರೆ ಬೆಳ್ಳೂರು ಸಂರಕ್ಷಣಾ ಮೀಸಲು ಪ್ರದೇಶ
# ಕೃಷ್ಣರಾಜಸಾಗರ ಜಲಾಶಯ
# ಕುದುರೆಮುಖ ರಾಷ್ಟ್ರೀಯ ಉದ್ಯಾನವನ
# ಕುಕ್ಕರಹಳ್ಳಿ ಕೆರೆ
# ಕುಂತೂರು-ಕಲ್ಲೂರು ಕೆರೆಗಳು
# ಲಿಂಗಾಂಬುಧಿ ಕೆರೆ
# ಮಾಗಡಿ ಮತ್ತು ಶೆಟ್ಟಿಕೆರೆ ಜೌಗುಪ್ರದೇಶ [[ಮಾಗಡಿ_ಪಕ್ಷಿಧಾಮ]]
# ಮೇಲುಕೋಟೆ ವನ್ಯಜೀವಿ ಅಭಯಾರಣ್ಯ
# ನಾಗರಹೊಳೆ ರಾಷ್ಟ್ರೀಯ ಉದ್ಯಾನವನ
# ನಂದಿ ಬೆಟ್ಟ
# ನರಸಾಂಬುಧಿ ಕೆರೆ
# ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ
# ರಾಮನಗರ (ರಾಮದೇವರ ಬೆಟ್ಟ) ರಣಹದ್ದು ಸಂರಕ್ಷಣಾ ಮೀಸಲು ಪ್ರದೇಶ
# ರಾಣೆಬೆನ್ನೂರು ಕೃಷ್ಣಮೃಗ ಅಭಯಾರಣ್ಯ
# ರಂಗನತಿಟ್ಟು ಪಕ್ಷಿಧಾಮ
# ಶರಾವತಿ ಕಣಿವೆ ವನ್ಯಜೀವಿ ಅಭಯಾರಣ್ಯ
# ಸೋಮೇಶ್ವರ ವನ್ಯಜೀವಿ ಅಭಯಾರಣ್ಯ
# ಸೂಳೆಕೆರೆ, ಮಂಡ್ಯ
# ತಲಕಾವೇರಿ ವನ್ಯಜೀವಿ ಅಭಯಾರಣ್ಯ
# ಅರಬಿತಿಟ್ಟು ವನ್ಯಜೀವಿ ಅಭಯಾರಣ್ಯ
# ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ
# ಹೆಸರಘಟ್ಟ ಕೆರೆ
# ಹೊಸಕೋಟೆ ಕೆರೆ
# ತಿಪ್ಪಗೊಂಡನಹಳ್ಳಿ ಜಲಾಶಯ
# ತುಂಗಭದ್ರ ಜಲಾಶಯ
mez7s139q618zib7rurk6z9ntdhrgyf
ಸದಸ್ಯರ ಚರ್ಚೆಪುಟ:Nirupadick
3
143829
1108474
2022-07-21T12:04:21Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Nirupadick}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೨:೦೪, ೨೧ ಜುಲೈ ೨೦೨೨ (UTC)
ekvnq9mbl567okl94xsvijgns13ywxj
ಸದಸ್ಯ:Zeroe poornima
2
143830
1108476
2022-07-21T14:36:49Z
Zeroe poornima
77119
ಹೊಸ ಪುಟ: '''ನವನೀತ ಚೋರ''' " '''ನವನೀತ''' " ಎಂದರೆ ಬೆಣ್ಣೆ. "'''ಚೋರ"''' ಎಂದರೆ ಕಳ್ಳ ಎಂಬರ್ಥವಿದೆ. '''ನವನೀತ ಚೋರ''' ಎಂದರೆ ಬೆಣ್ಣೆ ಕಳ್ಳ ಎಂಬುವುದನ್ನು ಧ್ವನಿಸುತ್ತದೆ. ಹಿಂದೂ ಪುರಾಣವಾದ ಮಹಾಭಾರತದಲ್ಲಿ ಬರುವ ಭಗವಾನ್ ಶ್ರೀ ಕೃಷ್ಣನ...
wikitext
text/x-wiki
'''ನವನೀತ ಚೋರ'''
" '''ನವನೀತ''' " ಎಂದರೆ ಬೆಣ್ಣೆ. "'''ಚೋರ"''' ಎಂದರೆ ಕಳ್ಳ ಎಂಬರ್ಥವಿದೆ. '''ನವನೀತ ಚೋರ''' ಎಂದರೆ ಬೆಣ್ಣೆ ಕಳ್ಳ ಎಂಬುವುದನ್ನು ಧ್ವನಿಸುತ್ತದೆ. ಹಿಂದೂ ಪುರಾಣವಾದ ಮಹಾಭಾರತದಲ್ಲಿ ಬರುವ ಭಗವಾನ್ ಶ್ರೀ ಕೃಷ್ಣನ ಬಾಲ್ಯಲೀಲೆಗಳನ್ನು ಅವಲೋಕಿಸಿದಾಗ ಕೃಷ್ಣ ಗೋಪಿಕೆಯರ ಮಾಡಿಕೆಗಳಲಿದ್ದ ಬೆಣ್ಣೆ ಯನ್ನು ಕದ್ದು ತಿನ್ನುವ ಪ್ರಸಂಗವನ್ನು ಗಮನಿಸಬಹುದು.
ನವನೀತ ಚೋರ
kng5ix23jzdi1koim7spl11stwfacvo
ಸದಸ್ಯರ ಚರ್ಚೆಪುಟ:Mallikarjunayyaik
3
143831
1108486
2022-07-22T05:24:25Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Mallikarjunayyaik}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೫:೨೪, ೨೨ ಜುಲೈ ೨೦೨೨ (UTC)
4auzqd4zgnwfec8p04eajkj7rbwa29m
ಸದಸ್ಯರ ಚರ್ಚೆಪುಟ:Vaishnavi Nanyapura
3
143832
1108491
2022-07-22T11:43:31Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Vaishnavi Nanyapura}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೧:೪೩, ೨೨ ಜುಲೈ ೨೦೨೨ (UTC)
bw36es7vr9qby2287xzau7iqaexhqic
ಚರ್ಚೆಪುಟ:ಹೊಸ್ತೋಟ ಗಜಾನನ ಭಾಗವತ
1
143833
1108492
2022-07-22T11:43:55Z
Vikashegde
417
/* ಪ್ರಕಟಿಸುವ ಬಗ್ಗೆ */ ಹೊಸ ವಿಭಾಗ
wikitext
text/x-wiki
== ಪ್ರಕಟಿಸುವ ಬಗ್ಗೆ ==
@[[ಸದಸ್ಯ:ಪ್ರಮಥ ಹೆಗಡೆ ಕಡೆಮನೆ|ಪ್ರಮಥ ಹೆಗಡೆ ಕಡೆಮನೆ]], ಸರಿಯಾದ ವಿಶ್ವಕೋಶ ಶೈಲಿಯಲ್ಲಿ ಬರೆಯದೇ, ಉಲ್ಲೇಖಗಳನ್ನು ಕೊಡದೆ ಲೇಖನಗಳನ್ನು ಪ್ರಕಟಿಸಬೇಡಿ. ಮೊದಲು ನಿಮ್ಮ ಪ್ರಯೋಗಪುಟದಲ್ಲಿ ಅಥವಾ ಕರಡು ಪುಟದಲ್ಲಿ ಬರೆದು ಆನಂತರ ಸರಿಯಾದ ಕೊಂಡಿ, ಉಲ್ಲೇಖಗಳನ್ನು ಕೊಟ್ಟು ವಿಕಿಶೈಲಿಗೆ ಬದಲಾಯಿಸಿ ಪ್ರಕಟಿಸಿ. -[[ಸದಸ್ಯ:Vikashegde|ವಿಕಾಸ್ ಹೆಗಡೆ| Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೧೧:೪೩, ೨೨ ಜುಲೈ ೨೦೨೨ (UTC)
6qxrf1gwyo8ln0666r1lp04iv8uw2c2