ವಿಕಿಪೀಡಿಯ
knwiki
https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.39.0-wmf.21
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಪೀಡಿಯ
ವಿಕಿಪೀಡಿಯ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡೀಯವಿಕಿ ಚರ್ಚೆ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆ
ಸಹಾಯ
ಸಹಾಯ ಚರ್ಚೆ
ವರ್ಗ
ವರ್ಗ ಚರ್ಚೆ
ಕರಡು
ಕರಡು ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆ
Gadget
Gadget talk
Gadget definition
Gadget definition talk
ಬಳ್ಳಾರಿ
0
1039
1108525
1085024
2022-07-23T07:17:21Z
Vaishnavi Nanyapura
77144
ಬಳ್ಳಾರಿ ಜಿಲ್ಲೆಯ ಪ್ರಮುಖ ಆಕರ್ಷಣೀಯ ಸ್ಥಳಗಳು ಹಾಗೂ ವಿಭಜನೆ ನಂತರ ಉಳಿದಿರುವ ತಾಲ್ಲೂಕುಗಳನ್ನು ಸೇರಿಸಿದ್ದೇನೆ
wikitext
text/x-wiki
'''ಬಳ್ಳಾರಿ''' [[ಕರ್ನಾಟಕ]] ರಾಜ್ಯದ ಒಂದು ಪ್ರಮುಖ ಜಿಲ್ಲೆ; ಇದೇ ಹೆಸರಿನ ನಗರ ಜಿಲ್ಲೆಯ [[ರಾಜಧಾನಿ]]. ಗಗ್ಗಗ್
ಇಲ್ಲಿನ ಪ್ರಸಿದ್ಧ ಸ್ಥಳಗಳಲ್ಲಿ ಹಂಪೆ ಮತ್ತು ಅಲ್ಲಿರುವ ವಿಜಯನಗರ ಸಾಮ್ರಾಜ್ಯದ ಅವಶೇಷಗಳು ಮುಖ್ಯವಾದವು. ಬಳ್ಳಾರಿ ಜಿಲ್ಲೆಯ ಇನ್ನೊಂದು ಪ್ರಮುಖ ಪಟ್ಟಣ ಎಂದರೆ ಹೊಸಪೇಟೆ - ಇಲ್ಲಿರುವ ತುಂಗಭದ್ರಾ ಅಣೆಕಟ್ಟು ಕೃಷಿಗೆ ನೀರನ್ನು ಒದಗಿಸುತ್ತದೆ. ಬೊಮ್ಮಘಟ್ಟ ಇಲ್ಲಿಯ ಶ್ರೀ ಹುಲಿಕುಂಟೇರಾಯ ದೇವಸ್ಥಾನವು ಪ್ರಸಿದ್ಧವಾಗಿದೆ. ಇಲ್ಲಿ ಪ್ರತೀ ವರ್ಷ ಪಾಲ್ಗುಣ ಶುಕ್ಲದ ದಶಮಿಯಂದು ರಥೋತ್ಸವ ಇರುತ್ತದೆ ಹಾಗೂ ಸಂಡೂರು ತಾಲೂಕಿನ ಸೋವೇನಹಳ್ಳಿಯಲ್ಲಿ ಸಾರಿದುರ್ಗಾಂಭ ಹಾಗೂ ಶ್ರೀ ಸಿದ್ದಲಿಂಗೇಶ್ವರ ರಥೋತ್ಸವಗಳು ವೈಭವದಿಂದ ಜರುಗುತ್ತವೆ.
'''ಚರಿತ್ರೆ'''
ಚಾರಿತ್ರಿಕವಾಗಿ, ಬಳ್ಳಾರಿ ಜಿಲ್ಲೆಗೆ ಪ್ರಾಮುಖ್ಯತೆಗೆ ಬಂದದ್ದು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ. ಇದಕ್ಕೆ ಮೊದಲು ಈ ಪ್ರದೇಶ ಶಾತವಾಹನ, ಕಲ್ಯಾಣಿ ಚಾಲುಕ್ಯರು, ಕದಂಬರು, ಸೇವುಣರು ಮತ್ತು ಹೊಯ್ಸಳರ ನಿಯಂತ್ರಣದಲ್ಲಿತ್ತು. ವಿಜಯನಗರ ಸಾಮ್ರಾಜ್ಯ ಬಳ್ಳಾರಿ ಜಿಲ್ಲೆಯಲ್ಲೇ ರಾಜಧಾನಿಯನ್ನು ಹೊಂದಿದ್ದರಿಂದ ಆ ಸಮಯದಲ್ಲಿ ಈ ಜಿಲ್ಲೆ ಪ್ರಾಮುಖ್ಯತೆಗೆ ಬಂದಿತು. ಬ್ರಿಟಿಷ್ ಆಡಳಿತದ ಕಾಲದಲ್ಲಿ ಮದರಾಸು ಪ್ರಾಂತ್ಯಕ್ಕೆ ಸೇರಿದ್ದ ಬಳ್ಳಾರಿ ಜಿಲ್ಲೆ ೧೯೫೩ ರಲ್ಲಿ ಮೈಸೂರು ರಾಜ್ಯಕ್ಕೆ ವರ್ಗಾಯಿಸಲ್ಪಟ್ಟಿತು.
'''ಭೌಗೋಳಿಕತೆ'''
ಕರ್ನಾಟಕದ ಪೂರ್ವದ ಗಡಿಯಲ್ಲಿರುವ ಬಳ್ಳಾರಿ ಜಿಲ್ಲೆಯ ಉತ್ತರಕ್ಕೆ ರಾಯಚೂರು ಮತ್ತು ಕೊಪ್ಪಳ, ಪಶ್ಚಿಮಕ್ಕೆ ಹಾವೇರಿ ಮತ್ತು ಗದಗ್, ದಕ್ಷಿಣಕ್ಕೆ ದಾವಣಗೆರೆ ಮತ್ತು ಚಿತ್ರದುರ್ಗ ಮತ್ತು ಪೂರ್ವಕ್ಕೆ ಆಂಧ್ರ ಪ್ರದೇಶದ ಅನಂತಪುರ ಹಾಗೂ ಕರ್ನೂಲು ಜಿಲ್ಲೆಗಳಿವೆ. ಈ ಜಿಲ್ಲೆಯ ವಿಸ್ತೀರ್ಣ ೮೪೪೭ ಚ.ಕಿಮೀ ಮತ್ತು ವಾರ್ಷಿಕ ಮಳೆ ೬೩.೯ ಸೆಮೀ. ಬಳ್ಳಾರಿ ಜಿಲ್ಲೆಯಲ್ಲಿ ಕಬ್ಬಿಣ, ಮ್ಯಾಂಗನೀಸ್, ತಾಮ್ರ ಮತ್ತು ಸೀಸದ ಗಣಿಗಳು ಸಾಕಷ್ಟಿವೆ.
'''ಆಕರ್ಷಣೀಯ ಸ್ಥಳಗಳು'''
ಬಳ್ಳಾರಿಯು ಗಣಿನಾಡು ಎಂದೇ ಪ್ರಸಿದ್ಧಿ
1.ಬಳ್ಳಾರಿ: ಬಳ್ಳಾರಿ ಕೋಟೆ, ಬಳ್ಳಾರಿಯ ಕನಕದುರ್ಗಮ್ಮ ಗುಡಿ, ಮಹದೇವತಾತನವರ ಮಠ
2. ಸಂಡೂರು: ಕುಮಾರಸ್ವಾಮಿ ದೇವಸ್ಥಾನ, ನಾರಿಹಳ್ಳ, ಗಣಿಗಾರಿಕೆ
2. ಸಂಡೂರು: ಕುಮಾರಸ್ವಾಮಿ ದೇವಸ್ಥಾನ, ನಾರಿಹಳ್ಳ, ಗಣಿಗಾರಿಕೆ
3. ಕುರುಗೋಡು: ದೊಡ್ಡಬಸವೇಶ್ವರ ದೇವಸ್ಥಾನ
'''ತಾಲ್ಲೂಕುಗಳು:'''
ಬಳ್ಳಾರಿ, ಕಂಪ್ಲಿ, ಸಂಡೂರು, ಸಿರುಗುಪ್ಪ, ಕುರುಗೋಡು
== ಆಕರ್ಷಣೆಗಳು ==
'''ಬಳ್ಳಾರಿ ಜಿಲ್ಲೆಯ ಪ್ರಸಿದ್ಧ ಸ್ಥಳಗಳಲ್ಲಿ [[ಹಂಪೆ]] [[ಸಿಂಧಿಗೇರಿ]] ಮತ್ತು ಅಲ್ಲಿರುವ [[ವಿಜಯನಗರ]] ಸಾಮ್ರಾಜ್ಯದ ಅವಶೇಷಗಳು ಮುಖ್ಯವಾದವು. ಬಳ್ಳಾರಿ ಜಿಲ್ಲೆಯ ಇನ್ನೊಂದು ಪ್ರಮುಖ ಪಟ್ಟಣ ಎಂದರೆ [[ಹೊಸಪೇಟೆ]] - ಇಲ್ಲಿರುವ [[ತುಂಗಭದ್ರಾ]] ಅಣೆಕಟ್ಟು ಕೃಷಿಗೆ ನೀರನ್ನು ಒದಗಿಸುತ್ತದೆ. [[ಬೊಮ್ಮಘಟ್ಟ]] ಇಲ್ಲಿಯ ಶ್ರೀ ಹುಲಿಕುಂಟೇರಾಯ ದೇವಸ್ಥಾನವು ಪ್ರಸಿದ್ಧವಾಗಿದೆ. ಇಲ್ಲಿ ಪ್ರತೀ ವರ್ಷ ಪಾಲ್ಗುಣ ಶುಕ್ಲದ ದಶಮಿಯಂದು ರಥೋತ್ಸವ ಇರುತ್ತದೆ ಹಾಗೂ ಸಂಡೂರು ತಾಲೂಕಿನ ಸೋವೇನಹಳ್ಳಿಯಲ್ಲಿ ಸಾರಿದುರ್ಗಾಂಭ ಹಾಗೂ ಶ್ರೀ ಸಿದ್ದಲಿಂಗೇಶ್ವರ ರಥೋತ್ಸವಗಳು ವೈಭವದಿಂದ ಜರುಗುತ್ತವೆ.
'''''ಓರೆ ಅಕ್ಷರಗಳು''
== ಚರಿತ್ರೆ ==
ಚಾರಿತ್ರಿಕವಾಗಿ, ಬಳ್ಳಾರಿ ಜಿಲ್ಲೆಗೆ ಪ್ರಾಮುಖ್ಯತೆಗೆ ಬಂದದ್ದು [[ವಿಜಯನಗರ]] ಸಾಮ್ರಾಜ್ಯದ ಕಾಲದಲ್ಲಿ. ಇದಕ್ಕೆ ಮೊದಲು ಈ ಪ್ರದೇಶ [[ಶಾತವಾಹನ]], ಕಲ್ಯಾಣಿ [[ಚಾಲುಕ್ಯ|ಚಾಲುಕ್ಯರು]], ಕದಂಬರು, ಸೇವುಣರು ಮತ್ತು [[ಹೊಯ್ಸಳ|ಹೊಯ್ಸಳರ]] ನಿಯಂತ್ರಣದಲ್ಲಿತ್ತು. ವಿಜಯನಗರ ಸಾಮ್ರಾಜ್ಯ ಬಳ್ಳಾರಿ ಜಿಲ್ಲೆಯಲ್ಲೇ ರಾಜಧಾನಿಯನ್ನು ಹೊಂದಿದ್ದರಿಂದ ಆ ಸಮಯದಲ್ಲಿ ಈ ಜಿಲ್ಲೆ ಪ್ರಾಮುಖ್ಯತೆಗೆ ಬಂದಿತು. ಬ್ರಿಟಿಷ್ ಆಡಳಿತದ ಕಾಲದಲ್ಲಿ ಮದರಾಸು ಪ್ರಾಂತ್ಯಕ್ಕೆ ಸೇರಿದ್ದ ಬಳ್ಳಾರಿ ಜಿಲ್ಲೆ ೧೯೫೩ ರಲ್ಲಿ ಮೈಸೂರು ರಾಜ್ಯಕ್ಕೆ ವರ್ಗಾಯಿಸಲ್ಪಟ್ಟಿತು.
== ಭೌಗೋಳಿಕತೆ ==
ಕರ್ನಾಟಕದ ಪೂರ್ವದ ಗಡಿಯಲ್ಲಿರುವ ಬಳ್ಳಾರಿ ಜಿಲ್ಲೆಯ ಉತ್ತರಕ್ಕೆ [[ರಾಯಚೂರು]] ಮತ್ತು [[ಕೊಪ್ಪಳ]], ಪಶ್ಚಿಮಕ್ಕೆ [[ಹಾವೇರಿ]] ಮತ್ತು [[ಗದಗ್]], ದಕ್ಷಿಣಕ್ಕೆ [[ದಾವಣಗೆರೆ]] ಮತ್ತು [[ಚಿತ್ರದುರ್ಗ]] ಮತ್ತು ಪೂರ್ವಕ್ಕೆ [[ಆಂಧ್ರ ಪ್ರದೇಶ]]ದ ಅನಂತಪುರ ಹಾಗೂ ಕರ್ನೂಲು ಜಿಲ್ಲೆಗಳಿವೆ. ಈ ಜಿಲ್ಲೆಯ ವಿಸ್ತೀರ್ಣ ೮೪೪೭ ಚ.ಕಿಮೀ ಮತ್ತು ವಾರ್ಷಿಕ ಮಳೆ ೬೩.೯ ಸೆಮೀ. ಬಳ್ಳಾರಿ ಜಿಲ್ಲೆಯಲ್ಲಿ ಕಬ್ಬಿಣ, ಮ್ಯಾಂಗನೀಸ್, ತಾಮ್ರ ಮತ್ತು ಸೀಸದ ಗಣಿಗಳು ಸಾಕಷ್ಟಿವೆ.
== ತಾಲೂಕುಗಳು ==
* ಬಳ್ಳಾರಿ
* [[ಹೂವಿನ ಹಡಗಲಿ]]
* [[ಹಗರಿಬೊಮ್ಮನಹಳ್ಳಿ]]
* [[ಕೂಡ್ಲಿಗಿ]]
* [[ಶಿರಗುಪ್ಪ]]
* [[ಹೊಸಪೇಟೆ]]
* [[ಸಂಡೂರು]]
* [[ಕೊಟ್ಟೂರು]]
* [[ಕಂಪ್ಲಿ]]
* [[ಕುರಗೋಡ]]
* [[ಹರಪ್ಪನಹಳ್ಳಿ]]
*ಅಕ್ಟೋಬರ್ 2, 2021 ರಿಂದ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸಪೇಟೆಯನ್ನು ಕೇಂದ್ರವಾಗಿಟ್ಟುಕೊಂಡು ವಿಜಯ ನಗರ ಪ್ರತ್ಯೇಕ ಜಿಲ್ಲೆಯನ್ನು ರಚಿಸಲಾಗಿದೆ. ಆದ್ದರಿಂದ ಬಳ್ಳಾರಿ ಜಿಲ್ಲೆಯಲ್ಲಿ ಈಗ ಕೇವಲ ಐದು ತಾಲೂಕುಗಳಿವೆ. ಅವೆಂದರೆ ಬಳ್ಳಾರಿ, ಕುರುಗೋಡು, ಕಂಪ್ಲಿ, ಸಿರಗುಪ್ಪ ಮತ್ತು ಸಂಡೂರು.
== ಕೃಷಿ ==
ಕೃಷಿ ಬಳ್ಳಾರಿ ಜಿಲ್ಲೆಯ ಮುಖ್ಯ ವೃತ್ತಿ. ಕೃಷಿಗೆ ನೀರಿನ ಸರಬರಾಜು [[ತುಂಗಭದ್ರಾ]] ನದಿ ಮತ್ತು ಹೊಸಪೇಟೆಯಲ್ಲಿನ ತುಂಗಭದ್ರಾ ಅಣೆಕಟ್ಟಿನಿಂದ ಆಗುತ್ತದೆ. ಇಲ್ಲಿ ಬೆಳೆಯಲ್ಪಡುವ ಮುಖ್ಯ ಬೆಳೆಗಳು ಹತ್ತಿ, ಜೋಳ, ನೆಲಗಡಲೆ, ಭತ್ತ, ಸೂರ್ಯಕಾಂತಿ.
==ಇದನ್ನೂ ನೋಡಿ==
*[[ಬಳ್ಳಾರಿ (ಲೋಕ ಸಭೆ ಚುನಾವಣಾ ಕ್ಷೇತ್ರ)]]
*[http://www.prajavani.net/news/article/2018/05/13/572536.html ಶೇಖರ್ ಗುಪ್ತ;‘ಬಳ್ಳಾರಿ ರಿಪಬ್ಲಿಕ್’ ಉದಯದ ನಿರೀಕ್ಷೆಯಲ್ಲಿ...;13 May, 2018] {{Webarchive|url=https://web.archive.org/web/20180608122649/http://www.prajavani.net/news/article/2018/05/13/572536.html |date=2018-06-08 }}
{{Commons category|Bellary}}
{{commons category|Bellary district}}
{{Wikivoyage|Ballari}}
{{ಕರ್ನಾಟಕದ ಜಿಲ್ಲೆಗಳು}}
[[ವರ್ಗ:ಭೂಗೋಳ]]
[[ವರ್ಗ:ಕರ್ನಾಟಕದ ಜಿಲ್ಲೆಗಳು]]
dfvel1hjk8hkviv2f3i6l6tnw849wl2
ಪುರಂದರದಾಸ
0
1144
1108516
1107044
2022-07-23T04:42:02Z
2409:4071:220B:617:0:0:1869:98A0
/* ಜನ್ಮ ಸ್ಥಳ */
wikitext
text/x-wiki
[[File:Purandardasa पुरंदरदासा India postal stamp.jpeg|thumb|ಪುರಂದರ; पुरंदरदासा;- India postal stamp]]
==ಜೀವನ==
ಇವರ ಮೊದಲ ಹೆಸರು ಶ್ರೀನಿವಾಸ ನಾಯಕ, ತಂದೆ ವರದಪ್ಪನಾಯಕ, ತಾಯಿ ರುಕ್ಮಿಣಿ. ಪುರಂದರದಾಸರ ತಂದೆ ವರದಪ್ಪ ನಾಯಕ ಲೇವಾದೇವಿ ವೃತ್ತಿಯಲ್ಲಿದ್ದವರು. ಅನೇಕ ವರ್ಷಗಳ ಕಾಲ ಮಕ್ಕಳಾಗದ ಕಾರಣ [[ತಿರುಪತಿ]] ಶ್ರೀನಿವಾಸನಿಗೆ ಪ್ರಾರ್ಥನೆ ಸಲ್ಲಿಸಿದ ಮೇಲೆ ಮಗುವಾಯಿತು ಎಂಬ ನಂಬಿಕೆಯಿದೆ. ಇವರು '''ನಾಯಕ''' ಜನಾಂಗದವರಿಂದಲೇ ಅವರು ಮಗನಿಗೆ ಶ್ರೀನಿವಾಸ ನಾಯಕ ಎಂದು ಹೆಸರಿಟ್ಟರಂತೆ.
== ಜನ್ಮ ಸ್ಥಳ ==
ಆರಗ,
ತೀರ್ಥಹಳ್ಳಿ ತಾ||
ಶಿವಮೊಗ್ಗ ಜಿ||
ಈ ಮೊದಲು ಮಹಾರಾಷ್ಟ್ರದ ಪುರಂದರಗಢವು ಪುರಂದರದಾಸರ ಜನ್ಮ ಸ್ಥಳವೆಂದು ನಂಬಲಾಗಿತ್ತು. ಆದರೆ ಕರ್ನಾಟಕ ಸರ್ಕಾರವು ಹಿರಿಯ ಸಂಗೀತಗಾರ ಆರ್.ಕೆ. ಪದ್ಮನಾಭ, ಕರ್ನಾಟಕ ಸರ್ಕಾರದ ಮಾಜಿ ಮಂತ್ರಿ ಲೀಲಾದೇವಿ ಆರ್. ಪ್ರಸಾದ್, ಹಿರಿಯ ವಿದ್ವಾಂಸರಾದ [[ಎ. ವಿ. ನಾವಡ|ಎ.ವಿ. ನಾವಡ]], ವೀರಣ್ಣ ರಾಜೂರ ಮತ್ತು [[ಅರಳುಮಲ್ಲಿಗೆ ಪಾರ್ಥಸಾರಥಿ]] ಅವರನ್ನು ಒಳಗೊಂಡ ತಂಡ ರಚಿಸಿ ಪುರಂದರದಾಸರ ಜನ್ಮಸ್ಥಳದ ಬಗ್ಗೆ ವರದಿ ನೀಡುವಂತೆ ಕೋರಿತ್ತು. ಈ ತಂಡಕ್ಕೆ ಶಿವಾನಂದ ವಿರಕ್ತಮಠರವರು ಸಂಚಾಲಕರಾಗಿದ್ದರು.
ಈ ತಜ್ಞರ ವರದಿಯ ಪ್ರಕಾರ ಪುರಂದರಗಢವು ಪುರಂದರ ಎಂಬ ಹೆಸರನ್ನು ಊರಿನ ಹೆಸರಿನಲ್ಲಿ ಮಾತ್ರ ಹೊಂದಿದ್ದು ಪುರಂದರ ದಾಸರ ಕುರಿತು ಯಾವುದೇ ಐತಿಹಾಸಿಕ-ಸಾಂಸ್ಕೃತಿಕ ದಾಖಲೆ ಹೊಂದಿಲ್ಲ. ತೀರ್ಥಹಳ್ಳಿ ತಾಲೂಕಿನ ಆರಗ ಊರು ಪುರಂದರ ದಾಸರ ಕುರಿತು ಹಲವು ಐತಿಹಾಸಿಕ ಸಾಕ್ಷ್ಯಗಳನ್ನು ಹೊಂದಿದ್ದು ಆರಗವೇ ಪುರಂದರ ದಾಸರ ಜನ್ಮಸ್ಥಳವೆಂದು ಕರ್ನಾಟಕ ಸರ್ಕಾರಕ್ಕೆ ೨೦೧೮ರಲ್ಲಿ ವರದಿ ಸಲ್ಲಿಸಿದೆ.
=== ವೈರಾಗ್ಯ ===
ಶ್ರೀನಿವಾಸ ನಾಯಕ ಬೆಳೆದ ನಂತರ ತಂದೆಯ ವೃತ್ತಿಯನ್ನೇ ಮುಂದುವರಿಸಿದ. ಆದರೆ ಅತ್ಯಂತ ಜಿಪುಣನೆಂದು ಹೆಸರಾದ ಶ್ರೀನಿವಾಸ, ತಂದೆ ಅಸ್ವಸ್ಥರಾದಾಗಲೂ ಹಣ ಖರ್ಚು ಮಾಡಲು ತಡೆದನಂತೆ. ಶ್ರೀನಿವಾಸನ ಪತ್ನಿ ಸರಸ್ವತಿ ದಾನಶೀಲೆಯಾಗಿ, ಪತಿಯ ಕೋಪ ಅವಳ ಮೇಲೆ ಬೀಳುತ್ತಿತ್ತು ಎಂದು ಹೇಳುತ್ತಾರೆ. ಅವರ ಸಂಸಾರ ಮೂಲತಃ ಪಂಡರಾಪುರ/ ಪಂಡರಾಪುರದಲ್ಲಿದ್ದರೂ ಶ್ರೀನಿವಾಸ ನಂತರದ ವರ್ಷಗಳಲ್ಲಿ [[ಹಂಪೆ|ಹಂಪೆಯಲ್ಲಿದ್ದನೆಂದು]] ತೋರುತ್ತದೆ.
====ಐತಿಹ್ಯ====
ವಿಠ್ಠಲ (ವಿಷ್ಣು) ಬಡ ಬ್ರಾಹ್ಮಣನ ವೇಷದಲ್ಲಿ ಒಮ್ಮೆ ಶ್ರೀನಿವಾಸನ ಅಂಗಡಿಗೆ ಬಂದು ಮಗನ ಉಪನಯನಕ್ಕೆ ಹಣ ಬೇಡಿದನಂತೆ. ಜಿಪುಣ ಶ್ರೀನಿವಾಸ ಪ್ರತಿ ದಿನವೂ ಮಾರನೆಯ ದಿನ ಬರಹೇಳುತ್ತ, ಆರು ತಿಂಗಳುಗಳ ಕಾಲ ಮುಂದೆ ಹಾಕಿದನಂತೆ. ಕೊನೆಗೆ ಬ್ರಾಹ್ಮಣನ ಕಾಟ ತಡೆಯಲಾರದೆ ಒಂದು ಸವಕಲು ನಾಣ್ಯವನ್ನು ಕೊಟ್ಟನಂತೆ. ವಿಠ್ಠಲ ಈಗ ಶ್ರೀನಿವಾಸನ ಮನೆಗೆ ತೆರಳಿ ಆರು ತಿಂಗಳುಗಳ ಕಾಲ ಒಬ್ಬ ವರ್ತಕ ತನ್ನನ್ನು ಸತಾಯಿಸಿ ಕೊನೆಗೆ ಸವಕಲು ನಾಣ್ಯ ಕೊಟ್ಟ ಕಥೆ ಹೇಳಿದನಂತೆ. ಮಾರನೇ ದಿನ ಅದೇ ಬ್ರಾಹ್ಮಣ ಮನೆಗೆ ಬಂದು ಸರಸ್ವತಿಯ ಬಳಿ ತನ್ನ ಮಗನ ಉಪನಯನದ ಬಗ್ಗೆ ಹೇಳಿ ಅವಳಿಂದ ಸಹಾಯ ಯಾಚಿಸುತ್ತಾನೆ. ಸರಸ್ವತಿ ಮರುಕದಿಂದ ತನ್ನ ಬಳಿ ಯವುದೇ ಧನ ಆಭರಣಗಳಿಲ್ಲ ಎಲ್ಲವೂ ತನ್ನ ಗಂಡನ ಬಳಿ ಇದೆ. ಅವರ ಅನುಮತಿ ಇಲ್ಲದೇ ಏನನ್ನೂ ಕೊಡುವ ಪರಿಸ್ಥಿತಿಯಲ್ಲಿಲ್ಲ ಎಂದು ಬೇಸರ ಪಡುತ್ತಾಳೆ. ಆಗ ಆ ಬ್ರಾಹ್ಮಣ ನಿನ್ನ ತವರಿನಲ್ಲಿ ನಿನಗೆ ಕೊಟ್ಟ ಮೂಗುತಿಯ ಮೇಲೆ ನಿನ್ನ ಅಧಿಕಾರವಿದೆ. ಅದನ್ನೇ ಕೊಡು ಎಂದಾಗ, ಅವನಿಗೆ ತನ್ನ ಮೂಗುತಿಯನ್ನು ತೆಗೆದು ಕೊಟ್ಟಳಂತೆ. ಬ್ರಾಹ್ಮಣ ತಕ್ಷಣ ಮೂಗುತಿಯನ್ನು ಶ್ರೀನಿವಾಸನ ಅಂಗಡಿಗೆ ಒಯ್ದು ಅದನ್ನು ಅಡವಿಡಲು ಪ್ರಯತ್ನಿಸಿದನಂತೆ. ಶ್ರೀನಿವಾಸ ಆ ಮೂಗುತಿಯನ್ನು ಗುರುತಿಸಿ, ಹಣಕ್ಕೆ ನಾಳೆ ಬರುವಂತೆ ಬ್ರಾಹ್ಮಣನಿಗೆ ಹೇಳಿ, ಅದನ್ನು ಡಬ್ಬಿಯಲ್ಲಿಟ್ಟು ತಕ್ಷಣ ಮನೆಗೆ ಬಂದು ಪತ್ನಿಯ ಬಳಿ ಮೂಗುತಿಯನ್ನು ತೋರಿಸಲು ಹೇಳಿದನಂತೆ.
ಹೆದರಿದ ಹೆಂಡತಿ ಸ್ನಾನ ಮಾಡುವಾಗ ತೆಗೆದಿಟ್ಟಿದ್ದೆ, ತರುತ್ತೇನೆಂದು ಒಳಗೆ ಹೋಗಿ, ಸ್ನಾನ ಕೊಠಡಿಯಲ್ಲಿ ವಿಷ ಕುಡಿಯುವ ಪ್ರಯತ್ನ ನಡೆಸಿದಾಗ ಅವಳ ವಿಷದ ಬಟ್ಟಲಿನೊಳಕ್ಕೆ ಮೇಲಿನಿಂದ ಮೂಗುತಿ ಬಿದ್ದಿತಂತೆ. ಅದನ್ನು ತಂದು ಶ್ರೀನಿವಾಸನಿಗೆ ಕೊಡುತ್ತಾಳೆ. ಅಂಗಡಿಗೆ ಹಿಂದಿರುಗಿ ಬಂದ ಶ್ರೀನಿವಾಸ ಡಬ್ಬಿಯನ್ನು ತೆಗೆದು ನೋಡಿದರೆ ಅಲ್ಲಿ ಇಟ್ಟಿದ್ದ ಮೂಗುತಿ ಮಾಯವಾಗಿತ್ತಂತೆ.
ಆಗ ಅವನಿಗೆ ಬಂದ ಬ್ರಾಹ್ಮಣ ಬೇರೆ ಯಾರೂ ಅಲ್ಲ, ತನ್ನನ್ನು ಪರೀಕ್ಷಿಸಲು ಸ್ವತಃ ನಾರಾಯಣನೇ ಬ್ರಾಹ್ಮಣ ವೇಷದಲ್ಲಿ ಬಂದಿದ್ದನೆಂದು ಅರಿತು, ತನ್ನ ಬಗ್ಗೆ ತಾನೇ ನಾಚಿಕೆ ಪಟ್ಟುಕೊಂಡ ಶ್ರೀನಿವಾಸ, ತನ್ನ ಶ್ರೀಮಂತಿಕೆಯನ್ನು ತೊರೆದು ಹರಿದಾಸನಾಗುವ ನಿರ್ಧಾರ ತೆಗೆದುಕೊಂಡನಂತೆ. ದೇವರು ದಾರಿ ತೋರಿಸಿದ್ದರ ಬಗ್ಗೆ ಕೃತಜ್ಞತೆಗಾಗಿ ತಮ್ಮ ಹೆಂಡತಿಯ ಜ್ಞಾಪಕಾರ್ಥ ಒಂದು ಕೀರ್ತನೆಯನ್ನೂ ಪುರಂದರದಾಸರು ರಚಿಸಿದ್ದಾರೆ. ನಂತರ ಶ್ರೀನಿವಾಸ ನಾಯಕ 'ಪುರಂದರದಾಸ' ಎಂಬ ಹೆಸರನ್ನು ಪಡೆದರು.
====ತಮ್ಮ ಹೆಂಡತಿಯ ಜ್ಞಾಪಕಾರ್ಥ ರಚಿಸಿದ ಕೀರ್ತನೆ====
*'''ಆದದ್ದೆಲ್ಲ ಒಳಿತೆ ಆಯಿತು'''
*ರಚನೆ: ಶ್ರೀ ಪುರಂದರದಾಸರು
*ರಾಗ : ಪಂತುರಾವಳಿ ; ತಾಳ : ಆದಿತಾಳ
<poem>
ಆದದ್ದೆಲ್ಲ ಒಳಿತೆ ಆಯಿತು ನಮ್ಮ
ಶ್ರೀಧರ ಸೇವೆ ಮಾಡಲು ಸಾಧನ ಸಂಪತ್ತಾಯಿತು;
ದಂಡಿಗೆ ಬೆತ್ತ ಹಿಡಿಯೊದಕ್ಕೆ
ಮಂಡೆ ಮಾಚಿ ನಾಚುತಲಿದ್ದೆ
ಹೆಂಡತಿ ಸಂತತಿ ಸಾವಿರವಾಗಲಿ
ದಂಡಿಗೆ ಬೆತ್ತ ಹಿಡಿಸಿದಳಯ್ಯ
ಗೋಪಾಳ ಬುಟ್ಟಿ ಹಿಡಿಯೊದಕ್ಕೆ
ಭೂಪತಿಯಂತೆ ಗರ್ವಿಸುತಿದ್ದೆ
ಆ ಪತ್ನೀ ಕುಲ ಸಾವಿರವಾಗಲಿ
ಗೋಪಾಳ ಬುಟ್ಟಿ ಹಿಡಿಸಿದಳಯ್ಯ
ತುಳಸಿ ಮಾಲೆ ಹಾಕುವುದಕ್ಕೆ
ಅರಸನಂತೆ ನಾಚುತಲಿದ್ದೆ
ಸರಸಿಜಾಕ್ಷ ಪುರಂದರ ವಿಠ್ಠಲ
ತುಳಸಿ ಮಾಲೆ ಹಾಕಿಸಿದನಯ್ಯ
</poem>
==ಕವಿ ಮತ್ತು ಸಂಗೀತಗಾರ==
ಪುರಂದರದಾಸರ ಪದಗಳು ಪ್ರಾಸ ಮತ್ತು ಅರ್ಥದಲ್ಲಿ ಶ್ರೀಮಂತವಾಗಿವೆ.
"ಕುದುರೆ ಅಂದಣ ಆನೆ ಬಯಸೋದು ನರಚಿತ್ತ<br>
ಪಾದಚಾರಿ ಆಗೋದು ಹರಿ ಚಿತ್ತವಯ್ಯ"
</blockquote>
ಪುರಂದರದಾಸರ ಪದಗಳು ಮುಂದೆ ಕರ್ನಾಟಕ ಸಂಗೀತ ಪದ್ಧತಿಯ ಬುನಾದಿಯಾದವು. ಶಾಸ್ತ್ರೀಯ ಸಂಗೀತವನ್ನು ಶ್ರೀ ಸಾಮಾನ್ಯನಿಗೆ ಪರಿಚಯ ಮಾಡಿಕೊಡಲು ಯತ್ನಿಸಿದ ಪುರಂದರದಾಸರು ಮಾಯಾಮಾಳವಗೌಳ ರಾಗದಿಂದ ಹಿಡಿದು ಹೊಸಬರಿಗೆ ಶಾಸ್ತ್ರೀಯ ಸಂಗೀತವನ್ನು ಕಲಿಸಿ ಕೊಡುವ ದಾರಿಯ ಬಗೆಗೆ ಯೋಚಿಸಿದರು. ಈಗಲೂ ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತದ ಪಾಠಗಳು ಪುರಂದರದಾಸರ ಸರಳೆ, ಜಂಟಿ ವರಸೆಗಳೊಂದಿಗೇ ಆರಂಭಿಸಲ್ಪಡುತ್ತವೆ. ಪುರಂದರದಾಸರ ''''ಪಿಳ್ಳಾರಿ ಗೀತೆಗಳು'''' (ಉದಾ: ಲಂಬೋದರ ಲಕುಮಿಕರ...., ಕೆರೆಯ ನೀರನು ಕೆರೆಗೆ ಚೆಲ್ಲಿ.....ಇತ್ಯಾದಿ)
ಸಂಗೀತದ ಸ್ವರ- ಸಾಹಿತ್ಯ- ತಾಳಗಳ ಸಂಯೋಜನೆಯನ್ನು ಅಭ್ಯಸಿಸಲು ಮೊದಲ ಮೆಟ್ಟಿಲು. ಕರ್ನಾಟಕ ಶಾಸ್ತ್ರೀಯ ಸಂಗೀತದ ತ್ರಿಮೂರ್ತಿಗಳಲ್ಲೊಬ್ಬರಾದ ಶ್ರೀ ತ್ಯಾಗರಾಜರು ತಮ್ಮ "ಪ್ರಹ್ಲಾದ ಭಕ್ತಿ ವಿಜಯಮ್" ಎಂಬ ಲೇಖನದಲ್ಲಿ ಶ್ರೀ ಪುರಂದರ ದಾಸರನ್ನು ತಮ್ಮ ಸಂಗೀತ ಗುರುಗಳೆಂದು ಹೇಳಿಕೊಂಡಿದ್ದಾರೆ. ಹರಿನಾಮಸ್ಮರಣೆಯ ರೂಪದಲ್ಲಿ ರಚಿಸಿದ ಅವರ ಕೃತಿಗಳು '''ದೇವರನಾಮ'''ಗಳಾಗಿ ಪ್ರಸಿದ್ಧವಾಗಿವೆ. ಅವರ ಹರಿಭಕ್ತಿ ಹಾಗೂ ಸಂಗೀತದಲ್ಲಿನ ಪಾಂಡಿತ್ಯ ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟವಾದ ಸ್ಥಾನವನ್ನು ಪಡೆದು '''[[:wikisource: kn: ದಾಸ ಸಾಹಿತ್ಯ|ದಾಸ ಸಾಹಿತ್ಯ]]'''ವನ್ನು ಶ್ರೀಮಂತವಾಗಿಸಿವೆ.
ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹರಾದ ಪುರಂದರದಾಸರ ಸಾಧನೆಯನ್ನು ಕಂಡ ಸರ್ವರೂ 'ದಾಸರೆಂದರೆ ಪುರಂದರದಾಸರಯ್ಯಾ..!' ಎಂದು ಕೊಂಡಾಡಿದ್ದಾರೆ. ಇವರ ಎಲ್ಲ ಕೀರ್ತನೆಗಳೂ [[ಕನ್ನಡ]] ಭಾಷೆಯಲ್ಲಿದ್ದು, ಭಕ್ತಿ ಮಾರ್ಗವನ್ನು ಜನಸಾಮಾನ್ಯರಿಗೆ ಪರಿಚಯ ಮಾಡಿಕೊಡುವ ಉದ್ದೇಶವನ್ನು ಹೊಂದಿವೆ. ಕರ್ನಾಟಕ ಸಂಗೀತಗಾರರಲ್ಲಿ ಪುರಂದರದಾಸರ ಕೀರ್ತನೆಗಳ ಪರಿಚಯ ಇಲ್ಲದವರು ಇಲ್ಲವೇ ಇಲ್ಲವೆನ್ನಬಹುದು.
ಶ್ರೀ ಪುರಂದರದಾಸರು ೫ ಲಕ್ಷ ಹಾಡುಗಳನ್ನು ರಚನೆ ಮಾಡಬೇಕೆಂಬ ಉದ್ದೇಶವಿಟ್ಟುಕೊಂಡಿದ್ದರು; ಅವರು ೪,೭೫,೦೦೦ ಹಾಡುಗಳನ್ನು ರಚನೆ ಮಾಡಿ ಅವತಾರ ಮುಗಿಸಿದರು; ಅವರ ಮಗ ಮಧ್ವಪತಿದಾಸರು ಉಳಿದ ೨೫,೦೦೦ ಹಾಡುಗಳನ್ನು ರಚನೆ ಮಾಡಿದರು ಎಂದು ಹೇಳಲಾಗುತ್ತಿದೆ.
==ಕೀರ್ತನೆಗಳು==
೧. ಮಾನವ ಜನ್ಮ ದೊಡ್ಡದು,ಇದ <br> ಹಾನಿ ಮಾಡಲಿಬೇಡಿ ಹುಚ್ಚಪ್ಪಗಳಿರಾ|ಪ|<br>
===ಹೆಚ್ಚಿನ ಕೀರ್ತನೆಗಳಿಗೆ ನೋಡಿ===
*[https://kn.wikisource.org/s/kx ಪುರಂದರದಾಸರ ಕೀರ್ತನೆ]
*
==ಬಾಹ್ಯ ಸಂಪರ್ಕಗಳು==
{{commonscat|Purandara Dasa}}
* [http://www.dvaita.org/haridasa/dasas/purandara/purandara.html ಪುರಂದರ ದಾಸರು] {{Webarchive|url=https://web.archive.org/web/20061130141712/http://www.dvaita.org/haridasa/dasas/purandara/purandara.html |date=2006-11-30 }}
* [http://www.vishvakannada.com/archives/html/vol5no1/purandar.htm ಪುರಂದರ ದಾಸರ ಬಗ್ಗೆ ಪು.ತಿ.ನ. ಅವರ ಲೇಖನ]
* [http://www.rasikas.org/wiki/purandaradasa ರಸಿಕ ಫೋರಮ್ ವಿಕಿಯಲ್ಲಿ ಪುರಂದರ ದಾಸರ ಬಗ್ಗೆಯ ಲೇಖನ] {{Webarchive|url=https://web.archive.org/web/20070715043859/http://rasikas.org/wiki/purandaradasa |date=2007-07-15 }}
*ವಿಕಿಸೋರ್ಸ್ನಲ್ಲಿ:[https://kn.wikisource.org/wiki/ವರ್ಗ:ಪುರಂದರದಾಸ_ಸಾಹಿತ್ಯ]
*ವಿಕಿಸೋರ್ಸ್ನಲ್ಲಿ ದಾಸ ಸಾಹಿತ್ಯ:[https://kn.wikisource.org/wiki/ದಾಸ_ಸಾಹಿತ್ಯ]
*ಪುರಂದರ ದಾಸರ ಜನ್ಮಸ್ಥಳ ಕುರಿತಂತೆ ಕರ್ನಾಟಕ ಸರ್ಕಾರಕ್ಕೆ ತಜ್ಞ ವರದಿ ಸಲ್ಲಿಕೆ [https://timesofindia.indiatimes.com/india/purandara-dasa-is-not-from-maharashtra-his-birth-place-is-araga-in-karnataka/articleshow/65232173.cms]
{{wikisource|ವರ್ಗ:ಪುರಂದರದಾಸ ಸಾಹಿತ್ಯ|ಪುರಂದರದಾಸ}}
==ಉಲ್ಲೇಖ==
[[ವರ್ಗ:ಭಾರತದ ಸಂಗೀತಗಾರರು]]
[[ವರ್ಗ:ಸಂಗೀತ]]
[[ವರ್ಗ:ಶಾಸ್ತ್ರೀಯ ಸಂಗೀತಗಾರರು]]
[[ವರ್ಗ:ದಾಸ ಸಾಹಿತ್ಯ]]
[[ವರ್ಗ:ಕನ್ನಡ ಸಾಹಿತಿಗಳು]]
[[ವರ್ಗ:ಸಂತರು]]
[[ವರ್ಗ:ಕನ್ನಡ ಕವಿಗಳು]]
lxfwcznluqr64mh3ek5nz927x2d2asc
ಕಸ್ತೂರಿ
0
1763
1108498
330282
2022-07-22T13:50:10Z
Kartikdn
1134
ಮೈಸೂರು ವಿ.ವಿ. ವಿಶ್ವಕೋಶದ ಲೇಖನದಿಂದ ಮಾಹಿತಿ ಸೇರ್ಪಡೆ
wikitext
text/x-wiki
{{ದ್ವಂದ್ವ|ಇದೇ ಹೆಸರಿನ ಕನ್ನಡ ವಾರಪತ್ರಿಕೆಯ ಬಗ್ಗೆ ಮಾಹಿತಿ '''[[ಕಸ್ತೂರಿ (ವಾರಪತ್ರಿಕೆ)|ಈ ಪುಟದಲ್ಲಿ ಇದೆ]]'''}}
[[ಚಿತ್ರ:Primary_Form_of_Musk.jpg|thumb|ಗಂಡು ಕಸ್ತೂರಿಮೃಗದಿಂದ ಪಡೆಯಲಾದ ಕಸ್ತೂರಿ ಚೀಲ]]
'''ಕಸ್ತೂರಿ'''ಯು ಗಂಡು [[ಕಸ್ತೂರಿಮೃಗ]]ದ ಉದರ ಮತ್ತು ಜನಕಾಂಗಗಳ ಮಧ್ಯೆ ಸ್ಥಿತವಾಗಿರುವ ಒಂದು [[ಗ್ರಂಥಿ]]ಯಲ್ಲಿ ಉತ್ಪಾದನೆಗೊಳ್ಳುವ ಸುವಾಸನೆ ಉಳ್ಳ ಪದಾರ್ಥ. ಅಂಗಡಿಯಲ್ಲಿ ಮಾರುವ ಕಸ್ತೂರಿ ಎಂಬ ವಸ್ತು ಈ ಪ್ರಾಣಿಯಿಂದಲೇ ಬಂದುದು. ಆದರೆ ಇತರ ಕೆಲವು ಬಗೆಯ ಪ್ರಾಣಿಗಳೂ ಇದೇ ವಾಸನೆಯನ್ನು ಹೊರಸೂಸುತ್ತವೆ. ಉದಾಹರಣೆಗೆ ಕಸ್ತೂರಿ ದನ, ಕಸ್ತೂರಿ ಇಲಿ, ಕಸ್ತೂರಿ ಬಾತು, ಕಸ್ತೂರಿ ಮೂಗಿಲಿ ಇತ್ಯಾದಿ. ಅಲ್ಲದೆ ಕೆಲವು ಸಸ್ಯಗಳಲ್ಲೂ ಈ ಬಗೆಯ ವಾಸನೆ ಸೂಸುವ ಗ್ರಂಥಿಗಳಿವೆ. ಆ ಸಸ್ಯಗಳನ್ನು ಕಸ್ತೂರಿ ಗಿಡಗಳೆಂದು ಕರೆಯಲಾಗುತ್ತದೆ.
ಕಸ್ತೂರಿ ಮೃಗವನ್ನು ಕೊಂದು ಅದರ ಹೊಟ್ಟೆಯಲ್ಲಿನ ಕಸ್ತೂರಿ ಗ್ರಂಥಿಯನ್ನು ಹೊರತೆಗೆದು ಬಿಸಿಲಿನಲ್ಲೋ, ಬಿಸಿ ಎಣ್ಣೆಯಲ್ಲಿ ಅದ್ದಿಯೋ, ಒಣಗಿಸುತ್ತಾರೆ. ಕೆಲವು ಸಾರಿ ಕಸ್ತೂರಿ ಗ್ರಂಥಿಯಿಂದ ಕಸ್ತೂರಿಯನ್ನು ಹೊರತೆಗೆದು ಶುದ್ಧೀಕರಿಸಿ ಮಾರುವುದೂ ಉಂಟು.
ಕಸ್ತೂರಿಯಲ್ಲಿ ಮೂರು ಬಗೆಗಳುಂಟು : 1) ಟಾಂಕಿಂಗ್ ಅಥವಾ ಚೀನೀ ಕಸ್ತೂರಿ, 2) ಅಸ್ಸಾಮ್ ಅಥವಾ ನೇಪಾಳದ ಕಸ್ತೂರಿ, 3) ಕಬಾರ್ಡಿನ್ ಅಥವಾ ರಷ್ಯದ ಕಸ್ತೂರಿ. ಟಾಂಕಿಂಗ್ ಕಸ್ತೂರಿಯೇ ಇವುಗಳಲ್ಲೆಲ್ಲ ಶ್ರೇಷ್ಠವಾದುದು, ಹಾಗೂ ಹೆಚ್ಚಿನ ಬೆಲೆಯದು.
ಕಸ್ತೂರಿ ಹೊಚ್ಚ ಹೊಸದಾಗಿರುವಾಗ ಮೃದುವಾಗಿಯೂ ಜಿಡ್ಡುಜಿಡ್ಡಾಗಿಯೂ ಇರುತ್ತದೆ. ಅದರ ಬಣ್ಣ ಕೆನ್ನೀಲಿ. ವಾಸನೆ ಸಹಿಸಲಾಗದಷ್ಟು ಕಟು, ರುಚಿ ಕಹಿ. ಕುದಿಯುವ ನೀರಿನಲ್ಲಿ ಸ್ವಲ್ಪ ಕರಗುತ್ತದೆ. ಇದು ಸುಗಂಧ ದ್ರವ್ಯಗಳನ್ನು ತಯಾರಿಸಲು ಉಪಯೋಗಿಸುವ ಶ್ರೇಷ್ಠತಮ ಮೂಲದ್ರವ್ಯವೆಂದು ಹೆಸರಾಗಿದೆ.
==ಔಷಧೀಯ ಗುಣಗಳು==
ಕಸ್ತೂರಿಗೆ ಔಷಧೀಯ ಗುಣಗಳೂ ಉಂಟು. ಇದನ್ನು ಉತ್ತೇಜಕ, ಕಾಮೋದ್ದೀಪಕ, ಕಫಹಾರಕ, ಸ್ವೇದಕಾರಿಯಾಗಿ ಉಪಯೋಗಿಸುತ್ತಾರೆ.
==ಸುಗಂಧದ ಕಾರಣ==
ಕಸ್ತೂರಿಯ ವೈಶಿಷ್ಟ್ಯಪೂರ್ಣ ಸುಗಂಧಕ್ಕೆ ಕಾರಣ ಅದರಲ್ಲಿನ ಮಸ್ಕೋನ್ ಎಂಬ ವಸ್ತು. ವಾಲ್ಬಾಮ್ ಎಂಬಾತ 1906ರಲ್ಲಿ ಮೊದಲ ಬಾರಿಗೆ ಇದನ್ನು ಕಸ್ತೂರಿಯಿಂದ ಬೇರ್ಪಡಿಸಿ ಶುದ್ಧೀಕರಿಸಿದ. ರಾಸಾಯನಿಕವಾಗಿ ಇದು 3-ಮೀಥೈಲ್-ಸೈಕ್ಲೊಪೆಂಟ ಡಿಕಾನೋನ್ ಎಂದು ತಿಳಿದುಬಂದಿದೆ.
==ಕೃತಕ ಕಸ್ತೂರಿ==
ಸ್ವಾಭಾವಿಕ ಕಸ್ತೂರಿಯಂಥ ವಾಸನೆಯಿರುವ ಹಲವಾರು ಬಗೆಯ ಸಂಯುಕ್ತಗಳನ್ನು ಕೃತಕವಾಗಿ ಸಂಶ್ಲೇಷಿಸಬಹುದಾಗಿದೆ. (1888) ರಲ್ಲಿ ಬಾರ್ ಎಂಬಾತ ಅಲ್ಯೂಮಿನಿಯಮ್ ಕ್ಲೋರೈಡಿನೊಡನೆ ಟಾಲೀನ್ ಮತ್ತು ಐಸೊಬ್ಯೂಟೈಲ್ ಬ್ರೋಮೈಡುಗಳನ್ನು ಸಂಘನನ (ಕಂಡೆನ್ಸೇಷನ್) ಕ್ರಿಯೆಗೊಳಪಡಿಸಿ ಅದರಿಂದ ಬಂದ ವಸ್ತುವನ್ನು ನೈಟ್ರೀಕರಣ ಮಾಡಿ ಕೃತಕ ಕಸ್ತೂರಿಯನ್ನು ತಯಾರಿಸಿದ. ಇದಕ್ಕೆ ಬಾರ್ಮಸ್ಕ್ ಎಂದು ಹೆಸರು. ಇದಲ್ಲದೆ ಕಸ್ತೂರಿಯನ್ನು ಹೋಲುವ ಜ಼ೈಲೀನ್ ಮಸ್ಕ್, ಮಸ್ಕ್ಕೀಟೋನ್, ಮಾಸ್ಕೀನ್, ಫ್ಯಾಂಟೋಲಿಡ್ ಎಂಬ ಸಂಯುಕ್ತಗಳನ್ನು ಕೃತಕವಾಗಿ ತಯಾರಿಸಬಹುದಾಗಿದೆ. ಇವೆಲ್ಲವನ್ನು ಸಾಬೂನು ಇತ್ಯಾದಿ ವಸ್ತುಗಳಿಗೆ ಸುವಾಸನೆ ಕೊಡಲು ಬಳಸುತ್ತಾರೆ.
{{EB1911|wstitle=Musk|volume=19|page=90}}
==ಹೆಚ್ಚಿನ ಓದಿಗೆ==
* Borschberg, Peter, "[https://www.academia.edu/4303041 O comércio europeu de almíscar com a Ásia no inicio da edad moderna - The European Musk Trade with Asia in the Early Modern Period]", ''Revista Oriente,'' 5 (2003): 90-9.
* Borschberg, Peter, "Der asiatische Moschushandel vom frühen 15. bis zum 17. Jahrhundert", in ''Mirabilia Asiatica'', edited by J. Alves, C. Guillot and R. Ptak. Wiesbaden and Lisbon: Harrassowitz-Fundação Oriente (2003): 65-84.
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಸ್ತೂರಿ 2}}
[[ವರ್ಗ:ಸುಗಂಧದ್ರವ್ಯಗಳು]]
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
nhs4z29qw47ypfzwl0gebgivtspx1ui
ರಸಾಯನಶಾಸ್ತ್ರ
0
2715
1108507
1099976
2022-07-22T22:13:14Z
Tukaram kumbar
75412
wikitext
text/x-wiki
[[ಚಿತ್ರ:Chemistry.jpg|right|thumb|ರಸಾಯನಶಾಸ್ತ್ರದ ಸಾಂಕೇತಿಕ ಪ್ರಯೋಗ]]
'''ರಸಾಯನಶಾಸ್ತ್ರ''' ದ್ರವ್ಯರಾಶಿಯ ಸ್ವಭಾವ, ಗುಣಗಳು ಮತ್ತು ಅದರ ರಚನೆ ಹಾಗೂ ಅದು ಹೇಗೆ ಬದಲಾಗುತ್ತದೆ ಎಂದು ಅಧ್ಯಯನ ಮಾಡುತ್ತದೆ. ಇದು ನೈಸರ್ಗಿಕ ವಿಜ್ಞಾನ ಮತ್ತು ಭೌತಿಕ ವಿಜ್ಞಾನಗಳಲ್ಲಿ ಒಂದು.<ref>[http://chemweb.ucc.ie/what_is_chemistry.htm What is Chemistry?] {{Webarchive|url=https://web.archive.org/web/20181003061822/http://chemweb.ucc.ie/what_is_chemistry.htm |date=2018-10-03 }} retrived on 2016-12-07</ref> ಮಾನವನ ನಾಗರೀಕತೆಯ ಆರಂಭದಲ್ಲಿಯೇ [[ನಿಸರ್ಗ|ಪ್ರಕೃತಿಯಲ್ಲಿನ]] ಹಲವು ಬದಲಾವಣೆಗಳನ್ನು ಗಮನಿಸಿ ಬಳಸತೊಡಗಿದ. ಅವು [[ಕುಂಬಾರಿಕೆ]], [[ಲೋಹಶಾಸ್ತ್ರ|ಲೋಹಶಾಸ್ತ್ರಗಳಂತಹ]] ಪ್ರಮುಖ ಸಂಪ್ರದಾಯಗಳನ್ನು ಒಳಗೊಂಡಿದ್ದವು. ಆರಂಭದಲ್ಲಿ [[ರಸವಿದ್ಯೆ|ರಸವಿದ್ಯೆಗಳಂತಹ]] ಸಂಪ್ರದಾಯಗಳಿಂದಲೇ ಅದು ಭಿನ್ನ ಕವಲಾಗಿ ರೂಪಗೊಂಡಿತು. ನಂತರದಲ್ಲಿ ಆಧುನಿಕ ವಿಜ್ಞಾನದ ಇತರ ಶಾಖೆಗಳಂತೆ ರಸಾಯನಶಾಸ್ತ್ರವೂ ಪ್ರಾಚೀನರಿಂದ ವಿಶೇಷವಾಗಿ ಗ್ರೀಕ್ರಿಂದ ಬಂದ ಗ್ರಹಿಕೆಗಳನ್ನು ಪ್ರಶ್ನಿಸಿ, ಅಳತೆ, ಪ್ರಯೋಗಗಳನ್ನು ಆಧರಿಸಿ ಅಭಿವೃದ್ಧಿ ಹೊಂದಿತು.
ವಸ್ತುಗಳ ತಮ್ಮೊಡನೆ ಅಥವಾ [[ಊರ್ಜ]]ದೊಂದಿಗೆ ಸಂವಹನೆಗಳ ಸಂಶೋಧನೆಯ [[ವಿಜ್ಞಾನ]]ಕ್ಕೆ '''ರಸಾಯನಶಾಸ್ತ್ರ'''ವೆಂದು ಹೆಸರು. ರಸಾಯನ ಶಾಸ್ತ್ರ ಅಥವಾ ರಸಾಯನ ವಿಜ್ಞಾನವು ಮತ್ತೆ ಕೆಲವು ಶಾಖೆಗಳನ್ನು ಹೊಂದಿದೆ, ಸಾವಯವ ರಸಾಯನಶಾಸ್ತ್ರ (ಕಾರ್ಬನಿಕ್ ರಸಾಯನ ವಿಜ್ಞಾನ) (Organic Chemistry), ನಿರಯವ ರಸಾಯನಶಾಸ್ತ್ರ (ಅಕಾರ್ಬನಿಕ್ ರಸಾಯನ ವಿಜ್ಞಾನ) (Inorganic Chemistry), ಭೌತ ರಸಾಯನ ವಿಜ್ಞಾನ (Physical Chemistry), ವಿಶ್ಲೇಷಕ ರಸಾಯನ ವಿಜ್ಞಾನ (Analytical Chemistry) ಇತ್ಯಾದಿ. ರಸಾಯನಶಾಸ್ತ್ರವು ಮುಖ್ಯವಾಗಿ ಪರಮಾಣುಗಳು ಮತ್ತು ಅಣುಗಳು ಮತ್ತು ಅವುಗಳ ಪರಸ್ಪರ ಕ್ರಿಯೆಗಳು ಹಾಗೂ ಪರಿವರ್ತನೆಗಳಿಗೆ ಸಂಬಂಧಿಸಿದೆ, ಉದಾಹರಣೆಗೆ, ರಾಸಾಯನಿಕ ಸಂಯುಕ್ತಗಳನ್ನು ಸೃಷ್ಟಿಸಲು ಪರಮಾಣುಗಳ ನಡುವೆ ರೂಪಿಸಲ್ಪಟ್ಟ ರಾಸಾಯನಿಕ ಬಂಧಗಳ ಗುಣಲಕ್ಷಣಗಳು.ರಸಾಯನಶಾಸ್ತ್ರ ವಿಭಾಗದಲ್ಲಿ ಸ್ನಾತ್ತಕೋತ್ತರ ಪಧವಿಗಳು ಲಭ್ಯವಿದೆ.ಈ ವಿಷಯದಲ್ಲಿ ಅನೇಕ ಸಂಶೋಧನೆಗಳು ಸಹ ನಡೆಯುತಿರುತ್ತವೆ.
==ವ್ಯಾಖ್ಯಾನ==
[[ರಾಬರ್ಟ್ ಬಾಯ್ಲ್|ರಾಬರ್ಟ್ ಬಾಯ್ಲ್ನ]] 1661ರ ವ್ಯಾಖ್ಯಾನದ ಪ್ರಕಾರ ರನಾಯನಶಾಸ್ತ್ರವು ಮಿಶ್ರ ಪದಾರ್ಥದ ಮೂಲತತ್ತ್ವಗಳನ್ನು ಅಧ್ಯಯನ ಮಾಡುತ್ತದೆ.<ref> Boyle, Robert (1661). The Sceptical Chymist. New York: Dover Publications, Inc. (reprint). ISBN 0-486-42825-7. </ref> ಜಾರ್ಜ ಅರ್ನಸ್ಟ್ ಸ್ಟಹ್ಲ ಪ್ರಕಾರ (1730) ಇದು ಪದಾರ್ಥಗಳ ಮಿಶ್ರಣ, ಸಂಯಕ್ತ ಅಥವಾ ಗುಂಪುಗಳನ್ನು ಅವುಗಳ ಮೂಲತತ್ತ್ವಗಳಾಗಿ ವಿಭಜಿಸುವ ಮತ್ತು ಆ ಮೂಲತತ್ತ್ವಗಳನ್ನು ಪದಾರ್ಥಗಳಾಗಿ ಸಂಯೋಜಿಸುವ ಕಲೆ.<ref> Stahl, George, E. (1730). Philosophical Principles of Universal Chemistry. London. </ref>
1947ರಲ್ಲಿ ಲಿನಸ್ ಪಾಲಿಂಗ್ ರಸಾಯನಶಾಸ್ತ್ರವನ್ನು ಪದಾರ್ಥಗಳ ರಚನೆ, ಅವುಗಳ ಗುಣಗಳು ಮತ್ತು ಅವುಗಳನ್ನು ಇತರ ಪದಾರ್ಥಗಳಾಗಿ ಬದಲಾಯಿಸುವ ಕ್ರಿಯೆಗಳ ಬಗೆಗಿನ ವಿಜ್ಞಾನ ಎಂದು ಗ್ರಹಿಸಿದ್ದಾರೆ.<ref> Pauling, Linus (1947). General Chemistry. Dover Publications, Inc. ISBN 0-486-65622-5. </ref> [[ದ್ರವ್ಯರಾಶಿ|ದ್ರವ್ಯರಾಶಿಯನ್ನು]] ಅಧ್ಯಯನ ಮಾಡುವುದು ರಸಾಯನಶಾಸ್ತ್ರದ ಗುರಿಗಳಲ್ಲೊಂದು. ಆದರೆ ವಿಜ್ಞಾನಿಯೊಬ್ಬನು ಪದಾರ್ಥವೊಂದರ ಬಣ್ಣದ ಬಗೆಗೆ ಆಸಕ್ತಿ ತಳೆಯ ಬಹುದು ಆದರೆ ಬಣ್ಣವು ಆ ಪದಾರ್ಥ ಹಿಂಗಿಸಿಕೊಳ್ಳುವ ಬೆಳಕಿನ [[ಅಲೆಯುದ್ದ|ಅಲೆಯುದ್ದಗಳ]] ಮೇಲೆ ಆಧಾರ ಪಟ್ಟಿರುತ್ತದೆ. ಹಾಗೆಯೇ ವಿಜ್ಞಾನಿಯೊಬ್ಬ ಪದಾರ್ಥ ಹೊರಸೂಸುವ [[ಕ್ಷ-ಕಿರಣ|ಎಕ್ಸ್-ರೇಗಳ]] [[ವಿವರ್ತನ|ವಿವರ್ತನದ]] (ಡಿಫ್ರಾಕ್ಶನ್) ಆಧಾರದ ಮೇಲೆ ಅದರ ಪರಮಾಣು ರಚನೆಯ ಬಗೆಗೆ ಆಸಕ್ತನಾಗಿರ ಬಹುದು. ಈ ಅರ್ಥದಲ್ಲಿ ಮೇಲಿನ ವ್ಯಾಖ್ಯಾನ ತೀರ ಕಿರಿದಾಗುತ್ತದೆ. ಈ ವ್ಯಾಖ್ಯಾನ ತೀರ ವಿಶಾಲವಾದುದು ಏಕೆಂದರೆ ಎಲ್ಲಾ ವಿಜ್ಞಾನಗಳನ್ನೂ ಇದರ ಅಡಿ ತರಬಹುದು ಎಂದು ಲಿನಸ್ ಪಾಲಿಂಗ್ ಟಿಪ್ಪಣಿ ಮಾಡಿದ್ದಾರೆ.<ref>[https://books.google.co.in/books?id=FjKlBQAAQBAJ&dq General Chemistry], Pauling Linus, reprint, Courier Corporation, 2014, ISBN 0486134652, 9780486134659, page1
</ref> ಇನ್ನೂ ಇತ್ತೀಚೆಗೆ 1998ರಲ್ಲಿ ಪ್ರೊಪೆಸರ್ ರೇಮಂಡ್ ಚಾಂಗ್ ಇದನ್ನು "ದ್ರವ್ಯರಾಶಿ ಮತ್ತು ಅದು ಹೊಂದುವ ಬದಲಾವಣೆಗಳ" ಅಧ್ಯಯನ ಎಂದು ಸರಳವಾಗಿಸಿದ್ದಾರೆ.<ref>Chang, Raymond (1998). Chemistry, 6th Ed. New York: McGraw Hill. ISBN 0-07-115221-0.</ref>
==ಇತಿಹಾಸ==
ಆಹಾರ ಬೇಯಿಸುವಿಕೆ, ಮಣ್ಣಿನಿಂದ ಮಡಕೆ ತಯಾರಿಕೆ, ಲೋಹ ತಯಾರಿಕೆ ಮುಂತಾದವುಗಳ ಮೂಲಕ ರಸಾಯನಿಕ ಬದಲಾವಣೆಗಳನ್ನು ಮಾಡಿ ಹಲವು ಸಾವಿರ ವರುಷಗಳಿಂದ ಮಾನವ ಬಳಸುತ್ತಿದ್ದಾನೆ.<ref name=As>Asimov Issac, A Short History of Chemisty, Anchor Books Doubleday & Company, Inc. Gardern City, New York, 1965
</ref><sup>:p 2</sup> ಕ್ರಿ ಪೂ 5000 ವರುಷಗಳಷ್ಟು ಹಿಂದೆಯೆ ಮಾನವ ಸಾಕ್ಷೇಪಿಕವಾಗಿ ಶುದ್ಧ ರೂಪದಲ್ಲಿ ನಿಸರ್ಗದಲ್ಲಿ ದೊರೆಯುವ [[ಚಿನ್ನ|ಬಂಗಾರ]], [[ಬೆಳ್ಳಿ]] ಮತ್ತು [[ತಾಮ್ರ|ತಾಮ್ರಗಳನ್ನು]] ಬಳಸತೊಡಗಿದ ಮತ್ತು ಇಂತಹ ಬಳಕೆಯೇ ಎರಡು ಸಾವಿರ ವರುಷಗಳ ನಂತರದಲ್ಲಿ [[ಕಂಚಿನ ಯುಗ|ಕಂಚಿನ ಯುಗಕ್ಕೆ]] ನಾಂದಿಯಾಯಿತು. ತಟ್ಟಿ ಆಕಾರ ಕೊಟ್ಟ ಮೊದಲ ತಾಮ್ರದ ದಾಖಲೆ ಮದ್ಯಪ್ರಾಚ್ಯದಲ್ಲಿ ಕ್ರಿ ಪೂ 9000ದಲ್ಲಿ ದೊರೆತಿದೆ.<ref>[http://www.azom.com/article.aspx?ArticleID=6101 How were the metals discovered], AZO materials, retrived on 2016-12-07</ref> ಇನ್ನೊಂದು ಮೂಲವು ಬಂಗಾರ ಅಥವಾ ಚಿನ್ನವು ಕ್ರಿ ಪೂ 40,000 ಕಾಲಮಾನದ ಸುಮಾರಿಗೆ ಸ್ಪೇನ್ನ ಶಿಲಾಯುಗದ ಗವಿಯಲ್ಲಿ ಪತ್ತೆಯಾಗಿದೆ ಎನ್ನುತ್ತದೆ.<ref>[http://www.gold-eagle.com/article/history-gold History of Gold], I. M. Vronsky, Gold-Eagle, January 1, 1997 retrived on 2016-12-07</ref>
ಕ್ರಿ ಪೂ 420ರ ಸುಮಾರು [[ಗ್ರೀಸ್|ಗ್ರೀಕ್ನ]] ಎಂಪೆಡೊಕಲ್ಸ್ ಎಲ್ಲಾ ದ್ರವ್ಯರಾಶಿಯೂ ಭೂಮಿ, ಬೆಂಕಿ, ಗಾಳಿ ಮತ್ತು ನೀರು ಈ ನಾಲ್ಕು ಮೂಲ ಧಾತುಗಳಿಂದ ರೂಪಗೊಂಡಿದೆ ಎಂದು ಹೇಳುವ ಮೂಲಕ ರಸಾಯನಿಕ ಚಿಂತನೆಗೆ ತಾತ್ತ್ವಿಕ ಸ್ವರೂಪ ಕೊಟ್ಟ. ಅದಕ್ಕೂ ತುಸು ಮುಂಚೆ ಕ್ರಿ ಪೂ 380ರ ಸುಮಾರಿಗೆ [[ಡೆಮೊಕ್ರಿಟಸ್]] [[ಪರಮಾಣು|ಪರಮಾಣುಗಳ]] ಬಗೆಗಿನ ಚಿಂತನೆಯನ್ನು ಮುಂದಿಟ್ಟಿದ್ದ. [[ಭಾರತ|ಭಾರತದಲ್ಲಿ]] [[ಕಣಾದ|ಕಣಾದನೂ]] ಸಹ ಇಂತಹುದೇ ವಾದವನ್ನು ಮಂಡಿಸಿದ್ದ.<ref>Will Durant (1935), ''Our Oriental Heritage'':
"Two systems of Hindu thought propound physical theories suggestively similar to those of Greece. Kanada, founder of the Vaisheshika philosophy, held that the world was composed of atoms as many in kind as the various elements. The Jains more nearly approximated to Democritus by teaching that all atoms were of the same kind, producing different effects by diverse modes of combinations. Kanada believed light and heat to be varieties of the same substance; Udayana taught that all heat comes from the sun; and Vachaspati, like Newton, interpreted light as composed of minute particles emitted by substances and striking the eye."
From [[W:History of Chemistry|History of Chemistry]], Wikipedia</ref> ಇವು ಪ್ರಯೋಗಗಳ ಮೇಲೆ ಆಧಾರ ಪಡದ ಊಹನಗಳಾಗಿದ್ದವು.
"ಕೀಮಿಯ" ಪದದ ಮೂಲಕ್ಕೆ ಎರಡು ಸಿದ್ಧಾಂತಗಳಿವೆ. ಮೊದಲನೆಯದರ ಪ್ರಕಾರ ಇದು [[ಈಜಿಪ್ಟ್]] ಮೂಲದ ಹೆಸರು ಮತ್ತು ''ಖಾಮ್'' ಎನ್ನುವ ಈಜಿಪ್ಟ್ನ ಹೆಸರಿನಿಂದ ಬಂದಿದೆ. ಹೀಗಾಗಿ ಇದು "ಈಜಿಪ್ಟ್ನ ಕಲೆ" ಎಂಬ ಅರ್ಥ ಪಡೆದಿರಬಹುದು. ಇನ್ನೊಂದರ ಪ್ರಕಾರ ಈ ಪದವು "ಖುಮೊಸ್" ಎನ್ನುವ ಗ್ರೀಕ್ ಪದದಿಂದ ಬಂದಿದ್ದು ಇದರ ಅರ್ಥ ಸಸ್ಯಗಳ ರಸ ಎಂದು. ಹೀಗಾಗಿ ಈ ಪದವು "ರಸಗಳನ್ನು ತೆಗೆಯು ಕಲೆ" ಯಾಗಿ ಬಳಕೆಯಲ್ಲಿದರ ಬಹುದು ಅಥವಾ ಈ ರಸಗಳು ದ್ರವರೂಪದ ಲೋಹಗಳೂ ಆಗಿರಲು ಸಾಧ್ಯ.<ref name=As/><sup>: p 8</sup> ಇದೇ ನುಡಿಗಟ್ಟು ಮುಂದೆ ಅರಬ್ ದೇಶಗಳಿಗೆ ವಲಸೆ ಹೋಗಿ ಅಲ್-ಕೆಮಿಯ ಆಯಿತು ಮತ್ತು ಯುರೋಪಿನ ಮರುವಲಸೆಯಲ್ಲಿ ಆಧುನಿಕ ಕೆಮಿಸ್ಟ್ರಿ ಅಥವಾ ರಸಾಯನಶಾಸ್ತ್ರವಾಯಿತು.
[[File: Jabir_ibn_Hayyan.jpg|thumb|ಜಾಬಿರ್ ಇಬ್ನ್ ಹಯ್ಯಾನ್ ಪರ್ಶಿಯ (ಇಂದಿನ ಇರಾನ್) ರಸವಿದ್ಯೆ ಪಂಡಿತ ಇವನ ಸಂಶೋಧನೆಗಳು ರಸಾಯನಶಾಸ್ತ್ರಕ್ಕೆ ಬುನಾದಿಯಾದವು]]
ಆಧುನಿಕ ರಸಾಯನಶಾಸ್ತ್ರದ ಬೇರುಗಳು [[ರಸವಿದ್ಯೆ|ರಸವಿದ್ಯೆಯಲ್ಲಿವೆ]]. [[ಜಾಬಿರ್ ಇಬ್ನ್ ಹಯ್ಯಾನ್]] (ಕ್ರಿ ಶ 721-815) ಅರಬ್ ಇಸ್ಲಾಂ ಸಂಸ್ಕೃತಿಯ ಪ್ರಮುಖ ರಸವಿದ್ಯೆ (ಅಲ್ಕೆಮಿ) ಪಂಡಿತರಲ್ಲಿ ಒಬ್ಬ. ಇವನು [[ಅಮೋನಿಯಂ ಕ್ಲೋರೈಡ್]] ಮತ್ತು ಬಿಳಿಯ [[ಸೀಸ]] ತಯಾರಿಸುವುದನ್ನು ವಿವರಿಸಿದ, ವಿನಿಗರ್ನಿಂದ ಸಾಂದ್ರ [[ಅಸಿಟಿಕ್ ಆಮ್ಲ]] ತಯಾರಿಸಿದ. ಬಲಹೀನ [[ನೈಟ್ರಿಕ್ ಆಮ್ಲ]] ಸಹ ತಯಾರಿಸಿದ. ಇವನು ಯೂರೋಪಿಗೆ "ಗೆಬರ್" ಎಂದು ಪರಿಚಿತ.<ref name=As/><sup>: p 21</sup> ಇವನು ಹಲವು ತನ್ನ ಪೂರ್ವಜರಂತೆ ರಸವಿದ್ಯೆ ಸಂಪ್ರದಾಯವಾದ "ಕೀಳು" ಲೋಹಗಳಿಂದ ಚಿನ್ನ ತಯಾರಿಸುವ ಉದ್ಧೇಶ ಹೊಂದಿದ್ದ. ರಸವಿದ್ಯೆಯ ಸಂಪ್ರದಾಯವು ಆಯುಶ್ಯವನ್ನು ಹೆಚ್ಚು ಮಾಡುವ (ಅಮರತ್ವ ಸಾಧಿಸುವ) ಅಥವಾ ಸರ್ವರೋಗ ನಿವಾರಕ "ಸ್ಪರ್ಶಮಣಿ" (ಫಿಲಾಸಪರ್ಸ್ ಸ್ಟೋನ್) ಹುಡುಕಾಟದಲ್ಲಿ ಸಹ ತೊಡಗಿತ್ತು. ಯುರೋಪಿನಲ್ಲಿ "ರೇಜಸ್" ಎಂದು ಹೆಸರಾದ ಅಲ್ ರಜಿ (ಕ್ರಿ ಶ 850-925) ಬಹುತೇಕ ಇಬ್ನ್ ಹಯ್ಯಾನ್ನ ಜಾಡಿನಲ್ಲಿ ನಡೆದರೂ ಅವನ ಒಲವು ಔಷದಗಳ ಕಡೆ ಇತ್ತು.<ref name=As/><sup>: p 22</sup>
ನಂತರದಲ್ಲಿ ಯುರೋಪಿನಲ್ಲಿ ಹಲವರು ಇದೇ ಸಂಪ್ರದಾಯವನ್ನು ಮುಂದುವರೆಸಿದರು. ಸ್ಪೇನ್ನ ವಿದ್ವಾಂಸರಾದ ವಿಲ್ಲಿನೊವದ ಅರ್ನಾಲ್ಡ್ (ಕ್ರಿ ಶ 1235-1311) ಮತ್ತು ರೇಮಂಡ್ ಲುಲ್ಲಿ (ಕ್ರಿ ಶ 1235-1315) ಬರೆದರೆಂದು ಹೇಳಲಾದ ಕೃತಿಗಳಲ್ಲಿನ ಒತ್ತು, ಲೋಹ ಪರಿವರ್ತನೆಯ ಕಡೆಗೆ ಇತ್ತು.<ref name=As/><sup>: p 25</sup> ಮಧ್ಯಕಾಲೀನ ರಸವಿದ್ಯೆ ವಿದ್ವಾಂಸರಲ್ಲಿ ಗೆಬರ್ ಹೆಸರಿನಲ್ಲಿ ಕ್ರಿ ಶ 1300ರ ಸುಮಾರಿಗೆ ಬರೆದ, ಬಹುಶಹ ಸ್ಪೇನ್ನವನು ಆಗಿರ ಬಹುದಾದ, "ಸುಳ್ಳು ಗೆಬರ್" ಪ್ರಮುಖ ಹೆಸರು. ಅವನು ಇಂದು ಹಲವು ಕೈಗಾರಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸಿರುವ ರಸಾಯನಿಕ [[ಗಂಧಕಾಮ್ಲ]] (ಸಲ್ಪೂರಿಕ್ ಆಮ್ಲ) ತಯಾರಿ ವಿವರಿಸಿದ. ಹಾಗೆಯೆ ಪ್ರಬಲ ನೈಟ್ರಿಕ್ ಆಮ್ಲ ತಯಾರಿಯನ್ನು ಸಹ ವಿವರಿಸಿದ.<ref name=As/><sup>: p 27</sup>
ಖನಿಜಶಾಸ್ತ್ರದಲ್ಲಿ ಆಸಕ್ತನಾದ ಜರ್ಮನ್ನ ಜಾರ್ಜ್ ಬಾವರ್ (ಕ್ರಿ ಶ 1494-1555) ''ಡಿ ರೆ ಮೆಟಾಲಿಕ'' ಬರೆದ, 1556ರಲ್ಲಿ ಪ್ರಕಟವಾದ ಇದರಲ್ಲಿ ಗಣಿ ತಂತ್ರಜ್ಞಾನವನ್ನು ವಿವರಿಸಲಾಗಿದೆ. ''ಅಗ್ರಿಕೊಲ'' ಎಂದು ಕರೆಸಿಕೊಂಡ ಈ ಲೇಖಕ ಅದುವರೆಗಿನ ಖನಿಜ ಗಣಿಗಾರಿಕೆಯ ಪ್ರಯೋಗಿಕ ಜ್ಞಾನವನ್ನು ಇದರಲ್ಲಿ ನೀಡಿದ್ದಾನೆ.<ref name=As/><sup>: p 29</sup> ಇನ್ನೊಂದು ಮಹತ್ವದ ಕೃತಿ ಜರ್ಮನ್ನ ಆಂಡ್ರಿಯಾಸ್ ಲಿಬಾವ್ (ಕ್ರಿ ಶ 1540-1616)ನದು. ''ಲಿಬಾವಿಯಸ್'' ಹೆಸರಿನಿಂದ ಗುರುತಿಸಲಾದ ಇವನು ''ಅಲ್ಕೆಮಿಯ'' ಬರೆದು 1597ರಲ್ಲಿ ಪ್ರಕಟಿಸಿದ. ಇವನು ಮೊದಲ ಬಾರಿಗೆ [[ಹೈಡ್ರೊಕ್ಲೋರಿಕ್ ಆಮ್ಲ]], ಟಿನ್ ಟೆಟ್ರಾಕ್ಲೋರೈಡ್ ಮತ್ತು [[ಅಮೋನಿಯಂ ಸಲ್ಫೇಟ್]] ತಯಾರಿಯನ್ನು ವಿವರಿಸಿದ. ರಸವಿದ್ಯೆಯ ಗುರಿಯು ಮಾನವನ ಔಷದಗಳನ್ನು ತಯಾರಿಸುವುದು ಎಂದು ಭಾವಿಸುತ್ತಿದ್ದಾಗ್ಯೂ ಇವನು ಇತರ ಲೋಹಗಳನ್ನು ಚಿನ್ನವಾಗಿ ಪರಿವರ್ತಿಸಲು ಸಾಧ್ಯ ಎಂದು ನಂಬಿದ್ದ.<ref name=As/><sup>: pp 29-31</sup>
==ಆಧುನಿಕ ರಸಾಯನಶಾಸ್ತ್ರ==
ಇನ್ನೂ ರಸವಿದ್ಯೆಯ ಸಂಪ್ರದಾಯದಲ್ಲಿಯೇ ಇದ್ದಾಗ್ಯೂ ರಾಬರ್ಟ್ ಬಾಯ್ಲ್ (1627-1691) ಪ್ರಯೋಗಗಳಿಗೆ ಮಹತ್ವ ಕೊಟ್ಟ. ಅವನು 1661ರಲ್ಲಿ ಪ್ರಕಟಿಸಿದ ದಿ ಸ್ಕೆಪ್ಟಿಕಲ್ ಕೆಮಿಸ್ಟ್ನಲ್ಲಿ ಮೂಲಧಾತುವನ್ನು ಪರೀಕ್ಷಿಸದೆ ಒಪ್ಪಿಕೊಳ್ಳುವದನ್ನು ವಿರೋಧಿಸಿದ. "ಕರಾರುವಕ್ಕಾಗಿ ಏಕರೂಪವಾಗಿರದ, ವಿಭಜಿತವಾಗಿ ಇತರ ವಸ್ತುಗಳಾಗಿ, ಅದು ಎಷ್ಟೇ ಸೂಕ್ಷ್ಮವಾಗಿಯಾಗಲಿ, ಮಾರ್ಪಡುವ ಯಾವ ಒಂದು ವಸ್ತುವೂ" ಮೂಲವಸ್ತುವಲ್ಲ ಎಂದು ಅವನು ಹೇಳುತ್ತಾನೆ.<ref name=JD> ಇತಿಹಾಸದಲ್ಲಿ ವಿಜ್ಞಾನ, ಸಂಪುಟ 2, ವಿಜ್ಞಾನ ಮತ್ತು ಕೈಗಾರಿಕೆ, ಜೆ. ಡಿ. ಬರ್ನಾಲ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು,</ref><sup>: p 447</sup> ಬಾಯ್ಲ್ ನಿಯಮ ಎಂದೇ ಖ್ಯಾತವಾಗಿರುವ ನಿಯಮವು [[ಅನಿಲ|ಅನಿಲದ]] ಘನಗಾತ್ರ ಮತ್ತು ಒತ್ತಡದ ನಡುವಿನ ವಿಲೋಮ ಅನುಪಾತದ ಸಂಬಂಧವನ್ನು ಹೇಳುತ್ತದೆ. ಇದನ್ನು ಸ್ವಂತ್ರವಾಗಿ ಎಡ್ಮೆ ಮೇರಿಯೊಟ್ 1680ರಲ್ಲಿ ಕಂಡುಹಿಡಿದ ಮತ್ತು ತಾಪಮಾನವು ಒಂದೇ ರೀತಿಯಾಗಿರ ಬೇಕು ಎಂಬ ನಿಂಬಧನೆಯನ್ನು ಸಹ ಹೇಳಿದ. ಈ ಕಾರಣಕ್ಕೆ ಕೆಲವರು ಇದನ್ನು ಮೇರಿಯಟ್ ನಿಯಮ ಎಂದೇ ಕರೆಯುತ್ತಾರೆ.<ref name=As/><sup>: pp 38-39</sup> ಬಾಯ್ಲ್ನ ಪ್ರಯತ್ನಗಳ ನಡುವೆಯೂ, [[ಸರ್ ಐಸಾಕ್ ನ್ಯೂಟನ್|ನ್ಯೂಟನ್]] [[ಭೌತವಿಜ್ಞಾನ|ಭೌತವಿಜ್ಞಾನದ]] ಅಧ್ಯಯನಕ್ಕೆ ಮೀಸಲಿಟ್ಟ ಸಮಯಕ್ಕಿಂತ ಹೆಚ್ಚು ಸಮಯವನ್ನು ರಸಾಯನಶಾಸ್ತ್ರದ ಬಗೆಗೆ ಮೀಸಲಿಟ್ಟಗ್ಯೂ ಹೆಚ್ಚಿನ ಪ್ರಗತಿ ಕಂಡುಬರಲಿಲ್ಲ. ಆದರೆ ವಾಣಿಜ್ಯ ಕೈಗಾರಿಕಾ ಕ್ಷೇತ್ರಗಳಲ್ಲಿನ ಸುಧಾರಣೆಗಳಿಂದಾಗಿ [[ಪೊಟ್ಯಾಸಿಯಂ ನೈಟ್ರೇಟ್]], ಆಲಮ್, [[ಕಬ್ಬಿಣದ ಸಲ್ಫೇಟ್]], [[ಗಂಧಕಾಮ್ಲ]] (ಸಲ್ಫೂರಿಕ್ ಆಮ್ಲ), [[ಅಡಿಗೆ ಸೋಡಾ|ಸೋಡಾ]] ಮುಂತಾದ ವಸ್ತುಗಳಿಗೆ ಬೇಡಿಕೆ ಆರಂಭವಾಯಿತು. ಇವುಗಳನ್ನು ತಯಾರಿಸುವ ಅನುಭವ ನಂತರದ ತರ್ಕಬದ್ಧ ಬೆಳವಣಿಗೆಗೆ ಕಾರಣವಾಯಿತು ಎನ್ನುತ್ತಾರೆ ಜೆ. ಡಿ. ಬರ್ನಾಲ್.<ref name=JD/> <sup>: p 448</sup>
===ದಹನ ಕ್ರಿಯೆ ಮತ್ತು ಫ್ಲಜಿಸ್ಟನ್===
1667ರಲ್ಲಿ ಜೊಹಾನನ್ ಬೆಚರ್ ತನ್ನ ಕೃತಿಯಲ್ಲಿ ಪ್ರಾಚೀನರ ನಾಲ್ಕು ಮೂಲಧಾತುಗಳಲ್ಲಿ ಬೆಂಕಿ, ನೀರು ಮತ್ತು ಗಾಳಿಯನ್ನು ಕೈಬಿಟ್ಟು ಅವುಗಳ ಬದಲು ಭೂಮಿಯ ಮೂರು ರೂಪಗಳನ್ನು ಬಳಸಿದ. ಅವು ''ಟೆರ್ರ ಲಪಿಡಿಯೇ''. ''ಟೆರ್ರ ಫ್ಲುಯಿಡ'' ಮತ್ತು ''ಟೆರ್ರ ಪಿನ್ಗುಯಿಸ್''<ref name=Bo> Bowler, Peter J (2005). Making modern science: A historical survey. Chicago: University of Chicago Press. p. 60. From Wikipedia [[w:Phlogiston theory|Phlogiston theory]] </ref><ref> Becher, Physica Subterranea p. 256 et seq. From Wikipedia [[w:Phlogiston theory|Phlogiston theory]] </ref> ''ಟೆರ್ರ ಪಿನ್ಗುಯಿಸ್'' ದಹನಕ್ಕೆ ಪ್ರಮುಖವೆಂತಲೂ ಮತ್ತು ದಹಿಸುವ ಪದಾರ್ಥಗಳು ಇದನ್ನು ಬಿಡುಗಡೆ ಮಾಡುತ್ತವೆ ಎಂದು ಅವನು ನಂಬಿದ್ದ.<ref name=Bo/> ಈ ಸಿದ್ಧಾಂತವನ್ನು ತುಸು ಬದಲಾಯಿಸಿ ಜಾರ್ಜ್ ಅರ್ನಸ್ಟ್ ಸ್ಟಾಹ್ಲ 1702ರಲ್ಲಿ ಮುಂದಿಟ್ಟ ಮತ್ತು ''ಟೆರ್ರ ಪಿನ್ಗುಯಿಸ್'' ಬದಲು ''ಪ್ಲಜಿಸ್ಟನ್'' ಪದ ಬಳಸಿದ.<ref>Mason, Stephen F., (1962). A History of the Sciences (revised edition). New York: Collier Books. Ch. 26- From Wikipedia [[w:Phlogiston theory|Phlogiston theory]] </ref> ಇದು ಸಾಕಷ್ಟು ಜನಪ್ರಿಯವಾಯಿತು. ಇದರ ಪ್ರಕಾರ ದಹಿಸಬಲ್ಲ ವಸ್ತುಗಳಲ್ಲಿ ಪ್ಲಜಿಸ್ಟನ್ ಇರುತ್ತದೆ. [[ಫ್ಲಜಿಸ್ಚನ್ ಸಿದ್ಧಾಂತ|ಫ್ಲಜಿಸ್ಟನ್ನನ್ನು]] ಹೀಗೆ ವಿವರಿಸಲಾಗಿದೆ:
:ಹೆಚ್ಚು ಫ್ಲಜಿಸ್ಟನ್ ಇರುವ ಪದಾರ್ಥಗಳು ಚೆನ್ನಾಗಿ ಉರಿಯುತ್ತವೆ; ಚೆನ್ನಾಗಿ ದಹನವಾಗದಿರುವ ಪದಾರ್ಥಗಳಲ್ಲಿ ಫ್ಲಜಿಸ್ಟನ್ ತೆಗೆಯಲ್ಪಟ್ಟಿರುತ್ತದೆ. ಹೆಚ್ಚು ಫ್ಲಜಿಸ್ಟನ್ ಹೊಂದಿರುವ [[ಇದ್ದಿಲು]] ಇತ್ಯಾದಿಗಳು ಕಡಿಮೆ ಫ್ಲಜಿಸ್ಟನ್ ಹೊಂದಿರುವ ಪದಾರ್ಥಗಳಾದ [[ಕಬ್ಬಿಣದ ಅದಿರು]] ಮುಂತಾದವುಗಳಿಗೆ ಅದನ್ನು ರವಾನಿಸುತ್ತವೆ.<ref name=JD/><sup>: p 608</sup>
ಈ ಹಿನ್ನೆಲೆಯಲ್ಲಿಯೇ ಕೊನೆಯವರೆಗೂ ಪ್ಲಜಿಸ್ಟನ್ ಸಿದ್ಧಾಂತಕ್ಕೆ ಅಂಟಿಕೊಂಡಿದ್ದ [[ಜೊಸೆಫ್ ಪ್ರೀಸ್ಟ್ಲಿ]] ತಾನು ಕಂಡು ಹಿಡಿದ ಅನಿಲವನ್ನು "ಫ್ಲಜಿಸ್ಟನ್ರಹಿತ ಗಾಳಿ" ಎಂದು ಕರೆದ.<ref> "Joseph Priestley". Chemical Achievers: The Human Face of Chemical Sciences. Chemical Heritage Foundation. 2005.-From Wikipedia [[w:History of chemistry|History of chemistry]]</ref><ref> "Carl Wilhelm Scheele". History of Gas Chemistry. Center for Microscale Gas Chemistry, Creighton University. 2005-09-11. Retrieved 2007-02-23.- From Wikipedia [[w:History of chemistry|History of chemistry]]</ref> ವಾಸ್ತವದಲ್ಲಿ ದಹನ ಕ್ರಿಯೆ ಕೆಲವೊಮ್ಮೆ ಪದಾರ್ಥದ ದ್ರವ್ಯರಾಶಿಯನ್ನು ಹೆಚ್ಚು ಮಾಡುತ್ತದೆ ಎಂಬುದನ್ನು ಗಮನಿಸಲಾಗಿತ್ತು. ಆದರೆ ಇದನ್ನು ಪ್ಲಜಿಸ್ಟನ್ ನೆಗಟಿವ್ ಅಥವಾ ರುಣಾತ್ಮಕ ತೂಕ ಹೊಂದಿದೆ ಎಂಬುದರ ಮೂಲಕ ವಿವರಿಸಲಾಗುತ್ತಿತ್ತು.<ref name=La>[https://www.acs.org/content/acs/en/education/whatischemistry/landmarks/lavoisier.html The Chemical Revolution of Antoine-Laurent Lavoisier] ACS Chemistry for life, retrived on 2016-12-07</ref>
===ಹೊಸ ರಸಾಯನಶಾಸ್ತ್ರ===
1754ರಲ್ಲಿ [[ಜೋಸೆಫ್ ಬ್ಲ್ಯಾಕ್]] [[ಇಂಗಾಲದ ಡೈಆಕ್ಸೈಡ್|ಕಾರ್ಬನ್ ಡೈಆಕ್ಸೈಡ್ನ್ನು]] ಕಂಡುಹಿಡಿದು ಅದನ್ನು "ಸ್ಥಿರ ಗಾಳಿ" ಎಂದು ಕರೆದ. 1766ರಲ್ಲಿ [[ಹೆನ್ರಿ ಕ್ಯಾವೆಂಡಿಷ್|ಹೆನ್ರಿ ಕ್ಯಾವೆಂಡಿಶ್]] [[ಜಲಜನಕ]] (ಹೈಡ್ರೊಜನ್) ಅನಿಲವನ್ನು ಪ್ರತ್ಯೇಕಿಸಿ "ದಹಿಸುವ ಗಾಳಿ" ಎಂದು ಹೆಸರಿಸಿದ. 1773ರಲ್ಲಿ ಕಾರ್ಲ್ ವಿಲ್ಲ್ಹಿಲ್ಮ್ ಶೀಲೆ (ಆದರೆ ಪ್ರಕಟಣೆ ನಂತರದಲ್ಲಿ) ಮತ್ತು 1774ರಲ್ಲಿ ಜೋಸೆಪ್ ಪ್ರೀಸ್ಟ್ಲಿ [[ಆಮ್ಲಜನಕ]] (ಆಕ್ಸಿಜನ್) ಕಂಡುಹಿಡಿದು ಅದನ್ನು ಕ್ರಮವಾಗಿ "ಬೆಂಕಿ ಗಾಳಿ" ಮತ್ತು "ಫ್ಲಜಿಸ್ಟನ್ ರಹಿತ ಗಾಳಿ" ಎಂದು ಹೆಸರಿಸಿದುದು ಸಹ ಈ ಪಟ್ಟಿಗೆ ಸೇರುತ್ತವೆ. ಈ ಬೆಳವಣಿಗೆಗಳ ನಡುವೆ ಪ್ರಾನ್ಸ್ನ [[ಆಂಟಿನ್ ಲಾರೆಂಟ್ ಲವಾಸಿಯೆ|ಅಂಟನಿ ಲಾವೋಸಿಯರ್]] [[ಉಷ್ಣ ವಿಕಸನ|ದಹನವನ್ನು]] ಅಧ್ಯಯನ ಮಾಡತೊಡಗಿದ್ದ. ಪ್ರೀಸ್ಟ್ಲಿ ಲಾವೋಸೀಯರ್ಗೆ ತನ್ನ ಪ್ರಯೋಗವನ್ನು ವಿವರಿಸಿದಾಗ ಅವನಿಗೆ ಬಹುಶಹ ಗಾಳಿಯಲ್ಲಿ ದಹನವನ್ನು ಬೆಂಬಲಿಸುವ ಮತ್ತು ಬೆಂಬಲಿಸದ, ಎರಡು ಅನಿಲಗಳು ಇರಬೇಕೆಂಬ ಅನುಮಾನ ಉಂಟಾಯಿತು.
[[File: Antoine_lavoisier_color.jpg|thumb|"ಆಧುನಿಕ ರಸಾಯನಶಾಸ್ತ್ರದ ಪಿತಾಮಹ" ಎಂದು ಪರಿಗಣಿಸಲಾದ ಅಂಟನಿ ಲಾವೋಸಿಯರ್]]
ಪ್ರಯೋಗವೊಂದರಲ್ಲಿ ಲಾವೋಸಿಯರ್ ಮುಚ್ಚಿದ ಪಾತ್ರೆಯಲ್ಲಿ [[ತವರ]] ಮತ್ತು [[ಗಾಳಿ/ವಾಯು|ಗಾಳಿಯನ್ನು]] ಬಿಸಿ ಮಾಡಿದ ಮತ್ತು ಪಾತ್ರೆಯ ತೂಕದಲ್ಲಿ ಯಾವ ವ್ಯತ್ಯಾಸವಾಗದ್ದನ್ನು ದಾಖಲಿಸಿದ. ನಂತರ ಮುಚ್ಚಿದ ಪಾತ್ರೆಯೊಳಗೆ ಗಾಳಿ ಒಳಗೆ ತೂರಿಬಂದದನ್ನು ಮತ್ತು ಹೀಗೆ ಹೆಚ್ಚಾದ ಗಾಳಿಯು ಹೆಚ್ಚಾದ ತವರದ ತೂಕಕ್ಕೆ ಸಮನಾಗಿದ್ದುದ್ದನ್ನು ಗಮನಿಸಿದ. ಈ ಮತ್ತು ಇತರ ಪ್ರಯೋಗಗಳನ್ನು ಅವನು ತನ್ನ 1777ರಲ್ಲಿ ಪ್ರಕಟಿಸಿದ ಕೃತಿಯಲ್ಲಿ ವಿವರಿಸಿದ್ದಾನೆ. ಈ ಕೃತಿಯಲ್ಲಿ ಅವನು ಗಾಳಿಯು ದಹನ ಮತ್ತು [[ಉಸಿರಾಟ|ಉಸಿರಾಟವನ್ನು]] ಬೆಂಬಲಿಸುವ "ಜೈವಿಕ ಗಾಳಿ" ಮತ್ತು ಎರಡನ್ನೂ ಬೆಂಬಲಿಸದ ಅಜೋಟ್ (ಅಥವಾ [[ಸಾರಜನಕ]])ಗಳ ಮಿಶ್ರಣ ಎಂದು ಸಿದ್ಧ ಮಾಡಿ ತೋರಿಸಿದ.<ref>Cook, Gerhard A.; Lauer, Carol M. (1968). "Oxygen". In Clifford A. Hampel. The Encyclopedia of the Chemical Elements. New York: Reinhold Book Corporation. pp. 499–512. LCCN 68-29938. From Wikipedia, [[w: Oxygen|Oxygen]]</ref> 1779ರಲ್ಲಿ ಪ್ಯಾರಿಸ್ನ ರಾಯಲ್ ವಿಜ್ಞಾನ ಅಕೆಡಾಮಿ ಮುಂದೆ ಬಹಳಷ್ಟು ಆಮ್ಲಗಳು ಈ ಉಸಿರಾಡ ಬಹುದಾದ ಗಾಳಿಯನ್ನು ಹೊಂದಿವೆ ಎಂದು ಘೋಶಿಸಿ, ಅದನ್ನು ಆಮ್ಲಜನಕ ಎಂದು ಕರೆದ. 1783ರ ವೇಳೆಗೆ ಫ್ಲಾಜಿಸ್ಟನ್ ಸಿದ್ಧಾಂತವನ್ನು ಪೂರ್ಣವಾಗಿ ತಿರಸ್ಕರಿಸಿ, ಆಕ್ಸಿಜನ್ ಸಿದ್ಧಾಂತ ಮಂಡಿಸಿದ.<ref name=La/> ಪ್ಲಜಿಸ್ಟನ್ ಸಿದ್ಧಾಂತವನ್ನು ರಷ್ಯಾದ ರಸಾಯನಶಾಸ್ತ್ರಜ್ಞ ಮಿಕೈಲ್ ಲಾಮೊನೊಸವ್ 1756ರಷ್ಟು ಹಿಂದೆಯೇ ತಿರಸ್ಕರಿಸಿ, ದಹನದಲ್ಲಿ ವಸ್ತುಗಳು ಗಾಳಿಯ ಒಂದು ಭಾಗದೊಂದಿಗೆ ಸೇರುತ್ತವೆ ಎಂದು ಸೂಚಿಸಿದ್ದ. ಆದರೆ ಈ ಬರಹಗಳು ರಷ್ಯ ಭಾಷೆಯಲ್ಲಿದ್ದ ಕಾರಣಕ್ಕೆ ಲಾವೋಸಿಯರ್ನ್ನೂ ಒಳಗೊಂಡು ಪಶ್ಚಿಮದ ವಿಜ್ಞಾನಿಗಳಿಗೆ ತಿಳಿದಿರಲಿಲ್ಲ.<ref name=As/><sup>: p 64</sup> ನೋಡಿ [[ಆಮ್ಲಗಳು ಮತ್ತು ಪ್ರತ್ಯಾಮ್ಲಗಳು]]
ಇದಲ್ಲದೆ ಲಾವೋಸಿಯರ್ ಹೊಸ ಮತ್ತು ಹಳೆಯ [[ಮೂಲಧಾತು|ಧಾತುಗಳನ್ನೆಲ್ಲಾ]] ಪರಿಗಣಿಸಿ ಹೆಸರುಗಳನ್ನು ಕ್ರಮಬದ್ಧ ಗೊಳಿಸಿದ. ಇತರೊಂದಿಗೆ ಸೇರಿ ಹೊಸ ಹೆಸರಿಸುವಿಕೆಯ ಪ್ರಸ್ತಾಪವನ್ನು ಅಕಾಡೆಮಿಗೆ 1787ರಲ್ಲಿ ಸಲ್ಲಿಸಿದ. ಈ ಹೊಸ ಪದ್ಧತಿಯ ಪ್ರಕಾರ ಐತಿಹಾಸಿಕ ಹೆಸರುಗಳಾದ "ಆಯಿಲ್ ಆಫ್ ಟಾರ್ಟರ್", "ಷುಗರ್ ಆಫ್ ಲೆಡ್" ಬದಲಿಗೆ ಹೊಸ ಹೆಸರುಗಳು ಪೊಟಾಸಿಯಂ ಕಾರ್ಬೋನೇಟ್, ಲೆಡ್ ಅಸಿಟೇಟ್ ಎಂದು ಕರೆಯುವಂತಾಯಿತು. ಇದು ವಿವೇಚನಾಯುಕ್ತ ರಸಾಯನಶಾಸ್ತ್ರಕ್ಕೆ ಒಂದು ಪ್ರಮುಖ ಹೆಜ್ಜೆಯಾಯಿತು.<ref name=JD/><sup>: p 614</sup> ಅಲ್ಲದೆ ಅವನು [[ರಾಸಾಯನಿಕ ಕ್ರಿಯೆ|ರಸಾಯನಿಕ ಕ್ರಿಯೆಗೆ]] ಒಳಗಾಗುವ ಪದಾರ್ಥಗಳನ್ನು ಮತ್ತು ಅವುಗಳ ಉತ್ಪನ್ನಗಳನ್ನು ಎಚ್ಚರಿಕೆಯಿಂದ ತೂಕ ಮಾಡುತ್ತಿದ್ದ ಮತ್ತು ಅನಿಲಗಳು ಹೊರಹೋಗದಂತೆ ಬಿರಡೆ ಹಾಕಿ ಮುಚ್ಚಿದ ಪಾತ್ರೆಗಳನ್ನು ಬಳಸುತ್ತಿದ್ದ.<ref >Petrucci R.H., Harwood W.S. and Herring F.G., General Chemistry (8th ed. Prentice-Hall 2002), p.34,- From Wikipedia [[w: Antoine Lavoisier|Antoine Lavoisier]]</ref> ಅವನ ಪ್ರಯೋಗಗಳು [[ದ್ರವ್ಯ ಸಂರಕ್ಷಣೆ ನಿಯಮ|ದ್ರವ್ಯ ಸಂರಕ್ಷಣೆಯ ನಿಯಮವನ್ನು]] ಬೆಂಬಲಿಸುತ್ತಿದ್ದವು. ಹೀಗೆ ರಸಾಯನಶಾಸ್ತ್ರದಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾದ ಅಂಟನಿ ಲವೋಸಿಯರ್ನನ್ನು ಸಾರ್ವತ್ರಿಕವಾಗಿ "ಆಧುನಿಕ ರಸಾಯನಶಾಸ್ತ್ರದ ಪಿತಾಮಹ" ಎಂದು ಪರಿಗಣಿಸಲಾಗಿದೆ.<ref name=As/><sup>: p 69</sup>
===ಹತ್ತೊಂಬತ್ತನೆಯ ಶತಮಾನ===
ಈ ಶತಮಾನದ ಆರಂಭದಲ್ಲಿನ ಪ್ರಮುಖ ಬೆಳವಣಿಗೆ [[ಜಾನ್ ಡಾಲ್ಟನ್|ಡಾಲ್ಟನ್ನ]] [[ಪರಮಾಣು ಸಿದ್ಧಾಂತ|ಪರಮಾಣು ಸಿದ್ಧಾಂತ]]. ಲೂಯಿಸ್ ಪ್ರೌಸ್ಟ್ 1799ರಲ್ಲಿ ಪ್ರಕಟಿಸಿದ ಪ್ರಬಂಧದಲ್ಲಿ ತಾಮ್ರವು ಆಮ್ಲಜನಕದೊಂದಿಗೆ ಯಾವಾಗಲೂ ನಿರ್ದಿಷ್ಟ ಅನುಪಾತಲ್ಲಿಯೇ ಸೇರುತ್ತದೆ ಎಂಬ ನಿರ್ಣಯಕ್ಕೆ ಬಂದ. ಅಂದು ಇದ್ದ ಸಮಸ್ಯೆ ಎಂದರೆ ಹಲವು ಪದಾರ್ಥಗಳು ಸೇರಿ ಒಂದಕ್ಕಿಂತ ಹೆಚ್ಚು ಸಂಯುಕ್ತಗಳಾಗುವುದು.<ref> Kapoor, Satish C. “Berthollet, Proust, and Proportions.” Chymia, vol. 10, 1965, pp. 53–110. www.jstor.org/stable/27757247, pages 84 &87</ref> ಡಾಲ್ಟನ್ನ ಪರಮಾಣು ಸಿದ್ಧಾಂತವು ಎಲ್ಲಾ ಪದಾರ್ಥಗಳು ಅವಿಭಾಜ್ಯ, ಕಣ್ಣಿಗೆ ಕಾಣದ, ಪರಮಾಣುಗಳನ್ನು ಹೊಂದಿರುತ್ತವೆ ಎಂದು ಹೇಳುತ್ತಿತ್ತು. ಇದು ಎರಡು ಮೂಲ ಧಾತುಗಳು ಒಂದಕ್ಕಿಂತ ಹೆಚ್ಚು ಅನುಪಾತಗಳಲ್ಲಿ ಸಂಯೋಜನೆಗೊಳ್ಳುವ ಸಾಧ್ಯತೆಯನ್ನು ವಿವರಿಸುತ್ತಿತ್ತು.<ref name=As/><sup>: p 73</sup> ಇದನ್ನು ಬಹು ಅನುಪಾತ ಸಂಯೋಜನೆ ನಿಯಮ (ಲಾ ಆಫ್ ಮಲ್ಟಿಪಲ್ ಪ್ರಪೋರ್ಶನ್) ಎಂದು ಕರೆಯಲಾಗಿದೆ.
[[ಹಂಫ್ರಿ ಡೇವಿ]] ಎಲೆಕ್ಟ್ರೊಲೈಸಿಸ್ ಬಳಸಿ 1807ರಲ್ಲಿ [[ಪೊಟ್ಯಾಶಿಯಮ್]] ಮತ್ತು [[ಸೋಡಿಯಮ್]] ಹಾಗೂ ನಂತರದಲ್ಲಿ [[ಕ್ಯಾಲ್ಸಿಯಮ್]], [[ಮ್ಯಗ್ನೀಶಿಯಮ್|ಮೆಗ್ನೀಶಿಯಮ್]], [[ಬೊರಾನ್]] ಮತ್ತು [[ಬೇರಿಯಮ್]] ಮೂಲಧಾತುಗಳನ್ನು ಪ್ರತ್ಯೇಕಿಸಿದ. ಡಾಲ್ಟನ್ ಮೊದಲ ಬಾರಿಗೆ ಆಮ್ಲಜನಕಕ್ಕೆ ವೃತ್ತ, ಜಲಜನಕಕ್ಕೆ ವೃತದ ನಡುವೆ ಬಿಂದು ಹೀಗೆ ಸಂಕೇತಗಳನ್ನು ಬಳಸಿದ. ಅವನ ಬಳಸಿದ ಚಿಹ್ನೆಗಳು [[ಗಂಧಕ|ಗಂಧಕಕ್ಕೆ]] S ಇಂಗ್ಲೀಶ್ ಅಕ್ಷರವನ್ನು ವೃತ್ತದಲ್ಲಿ ಮತ್ತು [[ರಂಜಕ|ರಂಜಕಕ್ಕೆ]] P ಇಂಗ್ಲೀಶ್ ಅಕ್ಷರವನ್ನು ವೃತ್ತದಲ್ಲಿ ಒಳಗೊಂಡಿದ್ದವು. ಜಾಕೋಬ್ ಬರ್ಜೆಲಿಯಸ್ ವೃತ್ತದ ಅಗತ್ಯವಿಲ್ಲವೆಂದು ಪರಿಗಣಿಸಿ ಪ್ರತಿ ಮೂಲಧಾತುವಿನ ಲ್ಯಾಟಿನ್ ಹೆಸರಿನ ಮೊದಲಕ್ಕರ (ಒಂದಕ್ಕಿಂತ ಹೆಚ್ಚು ಮೊದಲಕ್ಕರಗಳು ಒಂದೇ ಆಗಿದ್ದಲ್ಲಿ ಎರಡು ಅಕ್ಷರಗಳನ್ನು) ಚಿಹ್ನೆಗಳಾಗಿಸಲು ಸೂಚಿಸಿದ. ಇದು ಹಲವು ಬರವಣಿಗೆ, ವಿಶೇಷವಾಗಿ ರಸಾಯನಿಕ ಕ್ರಿಯೆಯನ್ನು ಬರೆಯುವುದನ್ನು ಸುಲಭವಾಗಿಸಿತು.<ref name=As/><sup>: p 86</sup>
[[File: Mendeleev Photographische Gesellschaft 3.jpg|thumb|left|[[ದಿಮಿತ್ರಿ ಮೆಂಡಲೀವ್]] ತನ್ನ ಆವರ್ತ ಕೋಷ್ಟಕದಲ್ಲಿ ಅಂದು ತಿಳಿದ ಎಲ್ಲಾ ಮೂಲ ಧಾತುಗಳನ್ನೂ ಸರಿಯಾದ ಸ್ಥಳದಲ್ಲಿ ಇರಿಸಿದ ಮತ್ತು 7 ಹೊಸ ಧಾತುಗಳ ಇರುವಿಕೆಯನ್ನು ಊಹಿಸಿದ]]
[[File: Periodic_table_(polyatomic).svg|thumb|[[ಆವರ್ತ ಕೋಷ್ಟಕ|ಆವರ್ತ ಕೋಷ್ಟಕದ]] ಪ್ರಮಾಣಿತ ರೂಪ, ಬಣ್ಣಗಳು ಮೂಲಧಾತುಗಳ ವರ್ಗಗಳನ್ನು ತೋರಿಸುತ್ತವೆ.]]
[[ದಿಮಿತ್ರಿ ಮೆಂಡಲೀವ್]] 1869ರಲ್ಲಿ ಪ್ರಕಟಿಸಿದ [[ಆವರ್ತ ಕೋಷ್ಟಕ|ಆವರ್ತ ಕೋಷ್ಟಕ,]] ಈ ಶತಮಾನದ ಇನ್ನೊಂದು ಮಹತ್ವದ ಹೆಜ್ಜೆಯಾಗಿತ್ತು. ಮೆಂಡಲೀವ್ಗೂ ನಾಲ್ಕು ವರುಷ ಮುಂಚೆ ಜಾನ್ ನ್ಯೂಲ್ಯಾಂಡ್ಸ್ ಇಂತಹುದೇ ಪ್ರಯತ್ನದ ಪ್ರಬಂಧವನ್ನು ರಸಾಯನಿಕ ಸೊಸಾಯಿಟಿ ಒಂದೇ ಕಾಲಂನಲ್ಲಿ ಎರಡು ಧಾತುಗಳನ್ನು ತೋರಿಸಿದ ಕಾರಣಕ್ಕೆ ಪ್ರಕಟಿಸಿರಲಿಲ್ಲ. ಜೂಲಿಯರ್ಸ್ ಮೇಯರ್ನ ಕೋಷ್ಟಕವೂ ಸಹ 1868ರಲ್ಲಿ ಪ್ರಕಟನೆಗೆ ಹೋದರೂ 1870ರವರೆಗೂ ಪ್ರಕಟವಾಗಲಿಲ್ಲ. ಮೆಂಡಲೀವ್ ಸಹ ಮೇಯರ್ನಂತೆ [[ಪರಮಾಣು ತೂಕ|ಪರಮಾಣು ತೂಕದ]] ಆಧಾರದ ಮೇಲೆ ಮೂಲಧಾತುಗಳನ್ನು ಜೋಡಿಸಿದ ಮತ್ತು ಅವುಗಳ ಗುಣಗಳ ಆಧಾರದ ಮೇಲೆ ಏಳು ಸಾಲುಗಳನ್ನಾಗಿ (ನಂತರ ಇಂದಿನಂತೆ ಕಂಬಗಳಲ್ಲಿ) ಪೇರಿಸಿದ. ಅವನು ಕೆಲವು ಮೂಲಧಾತುಗಳು ಇನ್ನೂ ಕಂಡುಹಿಡಿಯ ಬೇಕಿದೆ ಎಂದು ಖಾಲಿ ಸ್ಥಳಬಿಟ್ಟ ಮತ್ತು ಅವುಗಳ ಗುಣಗಳನ್ನು ಊಹಿಸಿದ. ನ್ಯೂಲ್ಯಾಂಡ್ಸ್ ಆಗಲಿ ಮೇಯರ್ ಆಗಲಿ ಮೆಂಡಲೀವ್ನಂತೆ ಸಾಧ್ಯ ಧಾತುಗಳಿಗೆ ಖಾಲಿ ಸ್ಥಳ ಬಿಟ್ಟಿರಲ್ಲಿಲ್ಲ. ಅಲ್ಲದೆ ಮೆಂಡಲೀವ್ ಕೆಲವೊಮ್ಮೆ ಅಣುತೂಕವನ್ನೂ ಕಡೆಗೆಣಿಸಿ ಧಾತುಗಳ ಗುಣಗಳು ಎಲ್ಲಿ ಸರಿಹೊಂದುತ್ತವೆಯೊ ಅಲ್ಲಿ ಕೂರಿಸಿದ.<ref>[http://www.rsc.org/periodic-table/history/about Development of the periodic table], Periodic Table, retrived on 2016-12-08</ref> [[ಜಡ ಅನಿಲ|ಜಡಾನಿಲಗಳನ್ನು]] (ಅಥವಾ ಶ್ರೇಷ್ಠ ಅನಿಲ) ಆ ನಂತರವೇ ಶತಮಾನದ ಕೊನೆಗೆ ವಿಲಿಯಂ ರಾಮ್ಸೆ ಕಂಡುಹಿಡಿದ ನಂತರ ಆವರ್ತ ಕೋಷ್ಟಕಕ್ಕೆ ಇನ್ನೊಂದು ಕಂಬಸಾಲು ಸೇರಿಸಲಾಯಿತು.
ಜೀವ ಮೂಲದ ಪದಾರ್ಥಗಳಾದ [[ಯೂರಿಯಾ|ಯೂರಿಯದಂತಹ]] ಸಾವಯವ ಪದಾರ್ಥಗಳ ತಯಾರಿ, [[ವೇಲನ್ಸಿ]] ಪರಿಕಲ್ಪನೆಯ ಹುಟ್ಟು, [[ಉಷ್ಣಬಲ ವಿಜ್ಞಾನ|ಉಷ್ಣಬಲ ವಿಜ್ಞಾನವನ್ನು]] ರಸಾಯನಶಾಸ್ತ್ರಕ್ಕೆ ಅನ್ವಯಿಸುವುದು ಈ ಶತಮಾನದ ಇತರ ಕೆಲವು ಬೆಳವಣಿಗೆಗಳು. ಅಲ್ಲದೆ ಈ ಶತಮಾನದ ಬಹುತೇಕ ಕೊನೆಯಲ್ಲಿ ಕಂಡುಹಿಡಿದ [[ಎಲೆಕ್ಟ್ರಾನ್]] ಮತ್ತು ಇದು ಇತರ ಬೆಳವಣಿಗೆಗಳೊಂದಿಗೆ ಪರಮಾಣು ರಚನೆಯ ಬಗೆಗೆ ಹಲವು ಸಂಶೋಧನೆಗಳು ಸಹ ನಂತರದಲ್ಲಿ ರಸಾಯನಶಾಸ್ತ್ರದ ಮೇಲೆ ದೊಡ್ಡಮಟ್ಟದ ಪ್ರಭಾವ ಬೀರಿದವು.
==ಆಧುನಿಕ ರಸಾಯನಶಾಸ್ತ್ರದ ಮೂಲಭೂತ ಅಂಶಗಳು==
ಈ ಕೆಳಗಿನವುಗಳು ರಸಾಯನಶಾಸ್ತ್ರದ ಗ್ರಹಿಕೆಯ ಕೆಲವು ಮೂಲಭೂತ ಅಂಶಗಳು
===ದ್ರವ್ಯ===
ಜಗತ್ತಿನಲ್ಲಿ [[ದ್ರವ್ಯ|ದ್ರವ್ಯ]] ಮತ್ತು [[ಶಕ್ತಿ|ಶಕ್ತಿಗಳು]] ಇವೆ. ಶಕ್ತಿಯು ಕೆಲಸ ಮಾಡುವ ಸಾಮರ್ಥ್ಯವಾದರೆ ದ್ರವ್ಯಕ್ಕೆ ದ್ರವ್ಯರಾಶಿ (ಮಾಸ್) ಇರುತ್ತದೆ ಮತ್ತು ಅದು ಸ್ಥಳವನ್ನು ಆಕ್ರಮಿಸುತ್ತದೆ. ಎಲ್ಲಾ ದ್ರವ್ಯದಲ್ಲಿಯೂ [[ಪರಮಾಣು|ಪರಮಾಣುಗಳಿಂದ]] ಕೂಡಿದ [[ಮೂಲಧಾತು|ಧಾತುಗಳು]] ಇರುತ್ತವೆ. ಧಾತುಗಳು ಒಂದೇ ರೀತಿಯ ಪರಮಾಣುಗಳನ್ನು ಹೊಂದಿರುತ್ತವೆ.<ref name=AM> [https://www2.estrellamountain.edu/faculty/farabee/biobk/BioBookCHEM1.html CHEMISTRY I: ATOMS AND MOLECULES] retrived on 2016-12-09</ref>
====ಪರಮಾಣು====
[[ಪರಮಾಣು]]ಗಳ ರಚನೆಯನ್ನು ಆಧುನಿಕ ಕ್ವಾಂಟಂ [[ಭೌತಶಾಸ್ತ್ರ]] ವಿವರಿಸುತ್ತದೆ. [[ಪರಮಾಣು]]ವಿನಲ್ಲಿ ಕೇಂದ್ರದಲ್ಲಿ ಬೀಜಕೇಂದ್ರ ಅಥವಾ [[ನ್ಯೂಕ್ಲಿಯಸ್]] ಇರುತ್ತದೆ ಮತ್ತು ಇದು ಪಾಸಿಟಿವ್ ಅಥವಾ ಧನಾವೇಶ (ವಿದ್ಯುತ್ ಆವೇಶ)ವಿರುವ [[ಪ್ರೋಟಾನ್]] ಮತ್ತು ತಟಸ್ಥ ಆವೇಶ ಇರುವ [[ನ್ಯೂಟ್ರಾನ್]] ಎರಡನ್ನೂ ಒಳಗೊಂಡಿರ ಬಹುದು. ಪ್ರೋಟಾನ್ ಮತ್ತು ನ್ಯೂಟ್ರಾನ್ಗಳನ್ನು ಜೊತೆಯಾಗಿ ನ್ಯೂಕ್ಲಿಯಾನ್ಗಳೆಂದು ಕರೆಯಲಾಗುತ್ತದೆ. ತೀರ ಸರಳವಾದ ಹೈಡ್ರೋಜನ್ ಪರಮಾಣುವಿನಲ್ಲಿ ಪ್ರೋಟಾನ್ ಮಾತ್ರವಿರುತ್ತದೆ. ಉಳಿದೆಲ್ಲ ಧಾತುಗಳ ಪರಮಾಣುಗಳ ಬೀಜಕೇಂದ್ರದಲ್ಲಿ ಪ್ರೋಟಾನ್ ಮತ್ತು ನ್ಯೂಟ್ರಾನ್ಗಳೆರಡೂ ಇರುತ್ತವೆ. ಪ್ರೋಟಾನಿನ ದ್ರವ್ಯರಾಶಿಯು ಒಂದು ಪರಮಾಣು ದ್ರವ್ಯರಾಶಿ ಮಾನಕ (ಅಥವಾ ಅಟಾಮಿಕ್ ಮಾಸ್ ಯುನಿಟ್-ಎಎಮ್ಯು) ಮತ್ತು ನ್ಯೂಟ್ರಾನ್ನಿನ ದ್ರವ್ಯರಾಶಿಯು 1 ಎಎಮ್ಯುಗಿಂತ ತುಸು ಹೆಚ್ಚು.<ref name=AM/> ಪರಮಾಣುವಿನ ಪ್ರೋಟಾನ್ ಸಂಖ್ಯೆಯು ಆ ಧಾತುವಿನ [[ಪರಮಾಣು ಸಂಖ್ಯೆ|ಪರಮಾಣು ಸಂಖ್ಯೆಯೂ]] (ಅಟಾಮಿಕ್ ನಂಬರ್) ಹೌದು.
ಎಲೆಕ್ಟ್ರಾನ್ಗಳು ನೆಗಿಟಿವ್ ಅಥವಾ ರುಣಾವೇಶವನ್ನು (ಋಣಾವೇಶ) ಹೊಂದಿರುತ್ತವೆ. ಎಲೆಕ್ಟ್ರಾನ್ಗಳು ನ್ಯೂಕ್ಲಿಯೆಸ್ ಸುತ್ತಲೂ ಕಕ್ಷಕಗಳಲ್ಲಿ ಸುತ್ತುತ್ತವೆ. ಅವುಗಳ ವೇಗ ಬೆಳಕಿನ ವೇಗ ಅಥವಾ ಅದರ ಹತ್ತಿರ ಇರುವ ಕಾರಣಕ್ಕೆ ಕಕ್ಷಕದಲ್ಲಿ ಇಲ್ಲಿಯೇ ಇರುತ್ತವೆ ಎಂದು ಗುರುತಿಸುವುದು ಕಷ್ಟ. ಆದರೆ ಅದು ಇರಬಹುದಾದ ಸಾಧ್ಯ ಪ್ರದೇಶದ ಸಂಖ್ಯಾಶಾಸ್ತ್ರೀಯ ಸಾಧ್ಯತೆಯನ್ನು ಪಡೆಯಬಹುದು. ಎಲೆಕ್ಟ್ರಾನ್ ದ್ರವ್ಯರಾಶಿಯು ಪ್ರೋಟಾನಿನ 1836ರಷ್ಟು ಮತ್ತು ನ್ಯೂಟ್ರಾನ್ನಿನ 1839ರಷ್ಟು ಇರುತ್ತದೆ.<ref>[http://www.scienceclarified.com/everyday/Real-Life-Chemistry-Vol-1/Electrons-How-it-works.html Chemical Sciences Master's], Science Clarified, retrived on 2016-12-09</ref><ref>ದ್ರವ್ಯರಾಶಿ (mass) ಮತ್ತು ತೂಕದಲ್ಲಿ (weight) ವ್ಯತ್ಯಾಸವನ್ನು ಗಮನಿಸಿ. ರಾಶಿಯು ಪದಾರ್ಥವೊಂದು ಒಳಗೊಂಡ ಮೊತ್ತ ಆದರೆ ತೂಕ ಅದರ ಮೇಲೆ ಗುರುತ್ವದ ಪರಿಣಾಮವಾಗಿ ಉಂಟಾಗುತ್ತದೆ. ಹೀಗಾಗಿ ಭೂಮಿಯ ಮೇಲೆ ಒಂದು ಕಿಲೊಗ್ರಾಂ ತೂಗುವ ಪದಾರ್ಥವೊಂದು ಚಂದ್ರನ ಮೇಲೆ ಅದರ ಆರು ಭಾಗವಷ್ಟೇ ತೂಗುತ್ತದೆ ಆದರೆ ಅವೆರಡೂ ಒಂದು ಮೊತ್ತದ ದ್ರವ್ಯರಾಶಿಯನ್ನು ಒಳಗೊಂಡಿರುತ್ತವೆ. [http://hyperphysics.phy-astr.gsu.edu/hbase/mass.html Mass and Weight], retrived on 2016-12-09 </ref> ಪರಮಾಣುವಿನ ಅತ್ಯಂತ ಕೊನೆಯ ಕವಚದಲ್ಲಿರುವ ಎಲೆಕ್ಟ್ರಾನ್ಗಳಿಗೆ ವ್ಯಾಲೆನ್ಸ್ ಎಲೆಕ್ಟ್ರಾನ್ಗಳೆಂದು ಕರೆಯುತ್ತಾರೆ. ಇವು ರಸಾಯನಿಕ ಬಂಧನಗಳಲ್ಲಿ ಭಾಗವಹಿಸುತ್ತವೆ. ಹೀಗಾಗಿ ಒಂದೇ ವ್ಯಾಲೆನ್ಸಿ ಇರುವ ಧಾತುಗಳು ಒಂದೇ ರೀತಿಯ ರಸಾಯನಿಕ ಗುಣಗಳನ್ನು ಹೊಂದಿರುತ್ತವೆ.<ref>[http://www.sparknotes.com/chemistry/fundamentals/atomicstructure/section2.rhtml Atomic Structure, Electron Configuration and Valence Electrons], Sparknotes, retrived on 2016-12-09</ref>
====ಪರಮಾಣು ತೂಕ ಮತ್ತು ಸಮಸ್ಥಾನಿಗಳು====
ಮೂಲಧಾತುವಿನ ಪರಮಾಣುಗಳಲ್ಲಿ ಪ್ರೋಟಾನ್ ಮತ್ತು ನ್ಯೂಟ್ರಾನ್ಗಳೂ ಎರಡೂ ಇರುತ್ತವೆ (ಜಲಜನಕದಲ್ಲಿ ಒಂದು ಪ್ರೋಟಾನ್ ಮಾತ್ರ ಇರುತ್ತದೆ). ಮೂಲಧಾತುವಿನ ಪರಮಾಣು ಒಂದರಲ್ಲಿ ಪ್ರೋಟಾನ್ ಸಂಖ್ಯೆ ಏರುಪೇರಾಗುವುದಿಲ್ಲ ಆದರೆ ನ್ಯೂಟ್ರಾನ್ ಸಂಖ್ಯೆ ಹೆಚ್ಚು ಕಡಿಮೆಯಾಗ ಬಹುದು. ಉದಾಹರಣೆಗೆ ಇಂಗಾಲದಲ್ಲಿ 6 ಪ್ರೋಟಾನುಗಳಿರುತ್ತವೆ. ಸಾಮಾನ್ಯವಾಗಿ ಇಂಗಾಲದ ನ್ಯೂಕ್ಲಿಯಸ್ನಲ್ಲಿ 6 ನ್ಯೂಟ್ರಾನ್ಗಳಿರುತ್ತವೆ. ಹೀಗಾಗಿ ಅದನ್ನು {{sup|12}}C ಎಂದು ಸಂಕೇತಿಸಲಾಗುತ್ತದೆ. ಆದರೆ ಪ್ರಕೃತಿಯಲ್ಲಿ ಇನ್ನೊಂದು ಸ್ಥಿರ ಇಂಗಾಲದ ಪರಮಾಣುವೂ ಇದ್ದು ಅದು ಇಂಗಾಲ-13 ಅಥವಾ ({{sup|13}}C) ಎಂದು ಕರೆಯಿಸಿಕೊಳ್ಳುತ್ತದೆ. ಇಂತಹ ನ್ಯೂಟ್ರಾನ್ ಸಂಖ್ಯೆಯಲ್ಲಿ ಭಿನ್ನವಾದ ಮೂಲಧಾತುವನ್ನು [[ಸಮಸ್ಥಾನಿ]] (ಐಸೊಟೋಪ್) ಎಂದು ಕರೆಯಲಾಗುತ್ತದೆ.
[[ಪರಮಾಣು ತೂಕ]] ಅಥವಾ ಸಾಕ್ಷೇಪಿಕ ಪರಮಾಣು ದ್ರವ್ಯರಾಶಿ (ರಿಲೇಟಿವ್ ಆಟಮಿಕ್ ಮಾಸ್) ಒಂದು ರಸಾಯನಿಕ ಮೂಲಧಾತುವಿನ ಸರಾಸರಿ ರಾಶಿ ಹಾಗೂ ಒಂದು ನಿರ್ದಿಷ್ಟ ಪ್ರಮಾಣಬದ್ಧ ಮಾನಕಕ್ಕೆ ಇರುವ ಅನುಪಾತ. 1961ರಿಂದ ಈ ಪ್ರಮಾಣಬದ್ಧ ಮಾನಕವನ್ನಾಗಿ ಕಾರ್ಬನ್-12ರ ಪರಮಾಣುವಿನ ದ್ರವ್ಯರಾಶಿಯ ಹನ್ನೆರಡನೆ ಒಂದು ಭಾಗವನ್ನು ಬಳಸಲಾಗುತ್ತಿದೆ. ಉದಾಹರಣೆಗೆ [[ಹೀಲಿಯಮ್|ಹೀಲಿಯಂನ]] ಪರಮಾಣು ತೂಕ 4.002602 ಮತ್ತು ಈ ಸರಾಸರಿಯು ವಿಪುಲವಾಗಿರುವ ಆ ಮೂಲಧಾತುವಿನ ಸಮಸ್ಥಾನಿಗಳ ಅನುಪಾತವನ್ನು ಪ್ರತಿಬಿಂಬಿಸುತ್ತದೆ.<ref> Peiser H. Steffen and Edward Wichers, [https://www.britannica.com/science/atomic-weight Atomic Weight], Physics and Chemistry, Encyclopedia Britannica, retrived on 2016-12-09</ref><ref>[http://physics.nist.gov/cgi-bin/Compositions/stand_alone.pl Atomic Weights and Isotopic Compositions for All Elements] retrived on 2016-12-09</ref>
====ಧಾತು, ಅಣು. ರಸಾಯನಿಕ ಸಂಯುಕ್ತ, ಮಿಶ್ರಣ ====
[[File: Carbon_dioxide_structure.png|thumb|[[ಇಂಗಾಲದ ಡೈಆಕ್ಸೈಡ್]] (CO<sub>2</sub>) ರಸಾಯನಿಕ ಸಂಯುಕ್ತದ ಒಂದು ಉದಾಹರಣೆ]]
'''[[ಮೂಲಧಾತು|ಧಾತು]]'''ಗಳು ಒಂದೇ ರೀತಿಯ ಪರಮಾಣುಗಳನ್ನು ಹೊಂದಿರುತ್ತವೆ ಮತ್ತು ಈ ಪರಮಾಣುಗಳಲ್ಲಿ ಒಂದೇ ಸಂಖ್ಯೆಯ ಪ್ರೋಟಾನುಗಳಿರುತ್ತವೆ. ಇವು ರಾಸಾಯನಿಕವಾಗಿ ತೀರ ಸರಳ ಘಟಕಗಳು ಮತ್ತು ಅವನ್ನು ರಾಸಾಯನಿಕ ವಿಧಾನ ಅಥವಾ ಪದ್ಧತಿಯ ಮೂಲಕ ವಿಭಜಿಸಲು ಬರುವುದಿಲ್ಲ.<ref>[http://www.chemicool.com/definition/element.html Definition of Element], Chemicool, retrived on 2016-12-09</ref> '''[[ಅಣು]]''' ಧಾತುವೊಂದರ ಅಥವಾ ರಾಸಾಯನಿಕ ಸಂಯುಕ್ತವೊಂದರ ಅತಿಸಣ್ಣ ಕಣ. ಅವು ಆಮ್ಲಜನಕಗಳ ಅಣುವಿನಂತೆ ಒಂದೇ ಮೂಲಧಾತುಗಳನ್ನು ಹೊಂದಿರಬಹುದು ಅಥವಾ ನೀರಿನ ಅಣುವಿನಂತೆ ಒಂದಕ್ಕೂ ಹೆಚ್ಚು ಮೂಲಧಾತುಗಳನ್ನು ಒಳಗೊಂಡಿರ ಬಹುದು. ಅಣುವಿನಲ್ಲಿ ಒಂದಕ್ಕಿಂತ ಹೆಚ್ಚು ಪರಮಾಣುಗಳಿರುತ್ತವೆ ಮತ್ತು ಇವು ಸಾಮಾನ್ಯವಾಗಿ ಅಯಾನಿಕ್ ಬಂಧ, ಸಹವೇಲೆನ್ಸಿ ಬಂಧ ಮುಂತಾದ [[ರಸಾಯನಿಕ ಸಂಕೋಲೆ|ರಸಾಯನಿಕ ಬಂಧಗಳಿಂದ]] ಬಂದಿತವಾಗಿರುತ್ತವೆ.<ref name=AM/>
'''[[ರಾಸಾಯನಿಕ ಸಂಯುಕ್ತ]]'''ಗಳು (ಅಥವಾ ಸರಳವಾಗಿ ಸಂಯುಕ್ತ) ಒಂದಕ್ಕಿಂತ ಹೆಚ್ಚು ಧಾತುಗಳು ರಾಸಾಯನಿಕವಾಗಿ ಬಂಧಿಸಲ್ಪಟ್ಟ ಪದಾರ್ಥಗಳು ಮತ್ತು ಇವನ್ನು ಇವು ಒಳಗೊಂಡ ಮೂಲ ಧಾತುಗಳಾಗಿ ಬೇರ್ಪಡಿಸಬಹುದು. ಇವುಗಳ ಗುಣಗಳು ಇವು ಒಳಗೊಂಡ ಮೂಲಧಾತುಗಳ ಗುಣಗಳಿಗಿಂತ ಬೇರೆಯಾಗಿರ ಬಹುದು. ಇವು ಯಾವಾಗಲೂ ಒಂದೇ ಅನುಪಾತದಲ್ಲಿ ಪರಮಾಣುಗಳನ್ನು ಹೊಂದಿರುತ್ತವೆ.<ref name=El> [https://www.chem.purdue.edu/gchelp/atoms/elements.html Elements, Compounds & Mixtures], retrived on 2016-12-09</ref> ಹೈಡ್ರೊಜನ್ ಅಥವಾ ಜಲಜನಕದ ಎರಡು ಪರಮಾಣುಗಳು ಮತ್ತು ಆಕ್ಸಿಜನ್ ಅಥವಾ ಆಮ್ಲಜನಕದ ಒಂದು ಪರಮಾಣು ಇರುವ ನೀರು ಇದಕ್ಕೊಂದು ಉದಾಹರಣೆ. '''ಮಿಶ್ರಣ'''ವು ಎರಡೂ ಅಥವಾ ಹೆಚ್ಚು ಧಾತುಗಳ ಅಥವಾ/ಮತ್ತು ಸಂಯುಕ್ತಗಳ ಭೌತಿಕ ಮಿಶ್ರಣ. ಇವನ್ನು ಭೌತಿಕ ಪದ್ಧತಿಗಳ ಮೂಲಕ ಬೇರ್ಪಡಿಸ ಬಹುದು ಮತ್ತು ಇವುಗಳ ಘಟಕಗಳು ಬಹಳಷ್ಟು ಸಲ ತಮ್ಮ ಮೂಲ ಗುಣಗಳನ್ನು ಉಳಿಸಿಕೊಂಡಿರುತ್ತವೆ. <ref name=El/> [[ಗಾಳಿ/ವಾಯು|ಗಾಳಿ]], [[ಮಿಶ್ರ ಲೋಹ]] (ಅಲಾಯ್) ಇದಕ್ಕೆ ಉದಾಹರಣೆಗಳು.
==== ಅವೊಗಾಡ್ರೊ ಸಂಖ್ಯೆ ಮತ್ತು ಮೋಲ್ ====
[[ಅವೊಗಾಡ್ರೋ ಸಂಖ್ಯೆ]] (ಅಥವಾ ಅವೊಗಾಡ್ರೊ ನಿಯತಾಂಕ) ಒಂದು [[ಮೋಲ್]] ಪದಾರ್ಥದಲ್ಲಿನ ಕಣಗಳ ಸಂಖ್ಯೆ (ಪರಮಾಣು, ಅಣು ಮುಂತಾದ). ಮೆಟ್ರಿಕ್ ವ್ಯವಸ್ಥೆ ಇದನ್ನು ಇನ್ನೂ ಖಚಿತವಾಗಿ ವ್ಯಾಖ್ಯಾನಿಸುತ್ತದೆ. ಅದರ ಪ್ರಕಾರ ಅವೊಗಾಡ್ರೊ ಸಂಖ್ಯೆ 12 ಗ್ರಾಂ (ಅಥವಾ 0.024 ಪೌಂಡ್) ಇಂಗಾಲ-12ರಲ್ಲಿ ಇರುವ ಪರಮಾಣುಗಳ ಸಂಖ್ಯೆ. ಇದನ್ನು L ಅಥವಾ N<sub>A</sub> ಸಂಕೇತದಿಂದ ಸೂಚಿಸಲಾಗುವ ಈ ಸಂಖ್ಯೆಯ ಬೆಲೆ 6.02214× 10<sup>23</sup>.<ref> [link.galegroup.com/apps/doc/CV2432500073/SCIC?u=albertak12&xid=17f3b642 "Avogadro's number."] World of Chemistry, Gale, 2000.. Accessed 9 Dec. 2016.}</ref> ಇದೊಂದು ನಿಯತಾಂಕ ಏಕೆಂದರೆ ಒಂದು ಮೋಲ್ ಆಮ್ಲಜನಕ ಅಣುವಿನಲ್ಲಿ (ಆಮ್ಲಜನಕದ ಅಣುವಿನಲ್ಲಿ ಎರಡು ಆಮ್ಲಜನಕ ಪರಮಾಣುಗಳಿರುತ್ತವೆ) ಅಷ್ಟೇ ಸಂಖ್ಯೆಯ ಪರಮಾಣುಗಳಿರುತ್ತವೆ. ಆಮ್ಲಜನಕದ ಎರಡು ಪರಮಾಣುಗಳ ತೂಕ ಸುಮಾರು 32 ಆದ್ದರಿಂದ ಒಂದು ಮೋಲ್ ಎಂದರೆ ಇಲ್ಲಿ 32 ಗ್ರಾಂ.<ref> [http://www.bbc.co.uk/education/guides/zysk7ty/revision/2 Formula mass and mole calculations], Bitesize, retrived on 2016-12-09</ref> ಅವೊಗಾಡ್ರೊ ಸಂಖ್ಯೆ ಅವೊಗಾಡ್ರೊ ಸಂಖ್ಯೆ ಪ್ರಾಯೋಗಿಕವಾಗಿ ನಿರ್ದರಿತವಾದ ಸಂಖ್ಯೆ.<ref>[http://chemistry.bd.psu.edu/jircitano/mole.html The Mole] {{Webarchive|url=https://web.archive.org/web/20161119043057/http://chemistry.bd.psu.edu/jircitano/mole.html |date=2016-11-19 }}, retrived on 2016-12-09</ref>
===ಸ್ಥಿತಿಗಳು===
ರಸಾಯನಿಕ ಪದಾರ್ಥಗಳು ಹಲವು ಸ್ಥಿತಿಗಳಲ್ಲಿ ಇರಬಲ್ಲವು. ಸಾಮಾನ್ಯವಾಗಿ ಗುರುತಿಸಲಾಗುವ ಸ್ಥಿತಿಗಳು [[ಘನ]], [[ದ್ರವ]] ಮತ್ತು [[ಅನಿಲ]]. ಘನ ಸ್ಥಿತಿಯಲ್ಲಿ ಪದಾರ್ಥಗಳು ಹೆಚ್ಚು ಒತ್ತಾಗಿ ವ್ಯವಸ್ಥಿತವಾಗಿರುತ್ತವೆ. ಅವುಗಳ ಚಲನಶಕ್ತಿ ತೀರ ಕಡಿಮೆ ಇರುತ್ತದೆ. ಅವುಗಳಿಗೆ ನಿರ್ದಿಷ್ಟ ಘನಗಾತ್ರವಿರುತ್ತದೆ ಮತ್ತು ಅವು ತಾವು ಇರುವ ಪಾತ್ರೆಯ ಸ್ವರೂಪ ಪಡೆಯುವುದಿಲ್ಲ. ದ್ರವರೂಪದ ಪದಾರ್ಥಗಳು ಕಡಿಮೆ ಒತ್ತಾಗಿ ವ್ಯಸ್ಥಿತಗೊಂಡಿರುತ್ತವೆ ಮತ್ತು ಅವುಗಳಲ್ಲಿನ ಚಲನಶಕ್ತಿ ಘನ ಪದಾರ್ಥಗಳಿಗಿಂತ ಹೆಚ್ಚು ಇರುತ್ತದೆ. ಅವುಗಳಿಗೆ ಘನಗಾತ್ರ ಇರುತ್ತದೆ. ಅವು ಹರಿಯಬಲ್ಲವು ಮತ್ತು ಅವು ಯಾವ ಪಾತ್ರೆಗಳಲ್ಲಿರುತ್ತವೆಯೊ ಅದರ ಆಕಾರ ಪಡೆಯುತ್ತವೆ. ಅನಿಲಗಳ ಕಣಗಳ ನಡುವೆ ದೊಡ್ಡ ಸ್ಥಳವಿರುತ್ತದೆ. ಅನಿಲ ಕಣಗಳು ಅಣುಗಳ ನಡುವಿನ ಸೆಳೆತದ ಶಕ್ತಿಯನ್ನು ಮೀರುವಷ್ಟು ಚಲನಶಕ್ತಿ ಪಡೆದಿರುತ್ತವೆ. ಹೀಗಾಗಿ ಅವಕ್ಕೆ ನಿರ್ದಿಷ್ಟ ಘನಗಾತ್ರವಾಗಲಿ ಅಥವಾ ಆಕಾರವಾಗಲಿ ಇರುವುದಿಲ್ಲ. <ref name=Ba> Bagley Mary, [http://www.livescience.com/46506-states-of-matter.html Matter: Definition & the Five States of Matter], Live Science, April 11, 2016. Retrived on 2016-12-09</ref> ಅಷ್ಟೇನು ಪರಿಚಿತವಲ್ಲದ ಪ್ಲಾಸ್ಮ, ಬೋಸ್-ಐನ್ಸ್ಟೀನ್ ಘನೀಕರಣ ಮುಂತಾದ ದ್ರವ್ಯರಾಶಿಯ ಸ್ಥಿತಿಗಳೂ ಇವೆ.
ಈ ಸ್ಥಿತಿಗಳು ತಾಪಮಾನ ಮತ್ತು ಒತ್ತಡಗಳು ಬದಲಾದಂತೆ ಬದಲಾಗ ಬಲ್ಲವು. ಉದಾಹರಣೆ [[ನೀರು]] ಮಂಜುಗಡ್ಡೆಯಾಗಿ ಘನ ರೂಪದಲ್ಲೂ, ನೀರಾಗಿ ದ್ರವ ರೂಪದಲ್ಲಿಯೂ ಮತ್ತು ಆವಿಯಾಗಿ ಅನಿಲ ರೂಪದಲ್ಲಿಯೂ ಇರುತ್ತದೆ. ಮಂಜುಗಡ್ಡೆ ನೀರಾಗುವುದನ್ನು ಕರಗುವಿಕೆ ಮತ್ತು ಅದರ ವಿರುದ್ಧ ಪ್ರಕ್ರಿಯೆ ನೀರು ಮಂಜುಗಡ್ಡೆಯಾಗುವುದನ್ನು ಘನೀಕರಿಸುವುದು ಎಂದು ಕರೆಯಲಾಗುತ್ತದೆ. ಹಾಗೆಯೇ ನೀರು ಆವಿಯಾಗುವುದು ಅಥವಾ ದ್ರವ ಅನಿಲವಾಗುವುದನ್ನು ಆವೀಕರಣ ಅಥವಾ ಅನಿಲವಾಗಿಸುವಿಕೆ ಎನ್ನುತ್ತಾರೆ. ಕೆಲವು ಸಂದರ್ಭಗಳಲ್ಲಿ (ಉದಾಹರಣೆಗೆ [[ಇಂಗಾಲದ ಡೈಆಕ್ಸೈಡ್|ಇಂಗಾಲದ ಡೈಆಕ್ಸೈಡ್ನಲ್ಲಿ]]) ಘನ ರೂಪವು ನೇರವಾಗಿ ಅನಿಲವಾಗುತ್ತದೆ. ಇದನ್ನು ಉತ್ಪತನ (ಸಬ್ಲಿಮೇಶನ್) ಎನ್ನುತ್ತಾರೆ.
===ರಾಸಾಯನಿಕ ಬಂಧ===
[[File: Ionic_bonding_animation.gif|thumb|300px|[[ಸೋಡಿಯಮ್]] (Na) ಮತ್ತು [[ಕ್ಲೋರಿನ್|ಕ್ಲೋರಿನ್ಗಳು]] (cl) ಸೇರಿ ಅಯಾನು ಬಂಧದಲ್ಲಿ ಸೋಡಿಯಮ್ ಕ್ಲೋರೈಡ್ ಅಥವಾ ಸಾಮಾನ್ಯ ಉಪ್ಪು ಆಗುವ ಪ್ರಕ್ರಿಯೆಯ ಅನಿಮೇಶನ್]]
[[ರಸಾಯನಿಕ ಸಂಕೋಲೆ|ರಾಸಾಯನಿಕ ಬಂಧದ]] ಸಾಮಾನ್ಯ ನಿಯಮದ ಪ್ರಕಾರ ಪರಮಾಣುಗಳು [[ಎಲೆಕ್ಟ್ರಾನ್|ಇಲೆಕ್ಟ್ರಾನ್ಗಳನ್ನು]] (ಎಲೆಕ್ಟ್ರಾನ್) ಗಳಿಸುವ ಅಥವಾ ಕಳೆದುಕೊಳ್ಳುವ ಮೂಲಕ ಅಥವಾ ಹಂಚಿಕೊಳ್ಳುವ ಮೂಲಕ ತಮ್ಮ ಹೊರ ಇಲೆಕ್ಟ್ರಾನ್ ಕವಚದಲ್ಲಿ ಎರಡು ಅಥವಾ ಎಂಟು ಎಲೆಕ್ಟ್ರಾನ್ಗಳ [[ಜಡ ಅನಿಲ|ಜಡಾನಿಲದ]] [[ಎಲೆಕ್ಟ್ರಾನ್ ವಿನ್ಯಾಸ]] ಪಡೆಯುತ್ತವೆ. ಇದನ್ನು ಕೆಲವೊಮ್ಮೆ ಅಷ್ಟಕ ನಿಯಮ ಎಂದು ಕರೆಯಲಾಗುತ್ತದೆ. ಸಾಮಾನ್ಯ ಬಂಧಗಳು ಅಯಾನಿಕ್ ಬಂಧ, ಸಹವೇಲೆನ್ಸಿ ಬಂಧ ಮತ್ತು ಹೈಡ್ರೊಜನ್ ಬಂಧಗಳೆಂದು ವಿಭಜಿಸ ಬಹುದು. ಅಯಾನಿಕ್ ಬಂಧದಲ್ಲಿ ಎರಡು ಪರಮಾಣುಗಳು ಎಲೆಕ್ಟ್ರಾನ್ ಪಡೆದು ಅಥವಾ ಕಳೆದುಕೊಂಡು ಅಯಾನುಗಳಾಗುತ್ತವೆ ಜೊತೆಗೆ ಜಡ ಅನಿಲಗಳ ಹೊರ ಎಲೆಕ್ಟ್ರಾನ್ ಕವಚ ಹೋಲುವ ಕವಚ ಪಡೆಯುತ್ತವೆ. ಇದು ಅವುಗಳ ನಡುವೆ ಅಯಾನಿಕ್ ಬಂಧ ಏರ್ಪಡಲು ಕಾರಣವಾಗುತ್ತದೆ. ಸೋಡಿಯಂ ಕ್ಲೋರೈಡ್ ಇದಕ್ಕೆ ಒಳ್ಳೆಯ ಉದಾಹರಣೆ.<ref name=R1> [https://www2.estrellamountain.edu/faculty/farabee/biobk/BioBookCHEM1.html CHEMISTRY I: ATOMS AND MOLECULES], Retrived on 2016-12-09</ref><ref name=R2>[http://hyperphysics.phy-astr.gsu.edu/hbase/Chemical/bond.html Chemical Bonding], Retrived on 2016-12-09</ref>
[[File: Elektronenformel_Punkte_CH4.svg|thumb|[[ಮೀಥೇನ್|ಮೀಥೇನ್ನಲ್ಲಿ]] ಅಣುವಿನಲ್ಲಿ (CH<sub>4</sub>) ಇಂಗಾಲವು ನಾಲ್ಕು ಜಲಜನಕ ಪರಮಾಣುವಿನೊಂದಿಗೆ ಒಂದು ಜೋಡಿಯ ಎಲೆಕ್ಟ್ರಾನುಗಳನ್ನು ಹಂಚಿಕೊಂಡು ಅಷ್ಟಕ ನಿಯಮವನ್ನು ಪಾಲಿಸುತ್ತದೆ. ಜಲಜನಕವು ಎರಡು ಎಲೆಕ್ಟ್ರಾನ್ ಹಂಚಿಕೊಳ್ಳುವ ಮೂಲಕ ಈ ನಿಯಮ ಪಾಲಿಸುತ್ತವೆ. ]]
ಸಹವೇಲೆನ್ಸಿ ಬಂಧದಲ್ಲಿ ಪರಮಾಣುಗಳು ಎಲೆಕ್ಟ್ರಾನ್ಗಳನ್ನು ಹಂಚಿಕೊಳ್ಳುವ ಮೂಲಕ ಜಡ ಅನಿಲಗಳ ಹೊರ ಕವಚದ ಎಲೆಕ್ಟ್ರಾನ್ ವಿನ್ಯಾಸ ಪಡೆಯುತ್ತವೆ. [[ಮೀಥೇನ್||ಮೀಥೇನ್ನಲ್ಲಿನ]] [[ಇಂಗಾಲ|ಇಂಗಾಲದ]] ಅತ್ಯಂತ ಹೊರ ಕವಚದಲ್ಲಿ ನಾಲ್ಕು ಇಲೆಕ್ಟ್ರಾನ್ಗಳು ಇರುತ್ತವೆ ಹೀಗಾಗಿ ಎಂಟಾಗಲು ನಾಲ್ಕು ಖಾಲಿ ಸ್ಥಳಗಳು ಇರುತ್ತವೆ. ನಾಲ್ಕು [[ಜಲಜನಕ]] (ಹೈಡ್ರೊಜನ್) ಪರಮಾಣುಗಳು ಒಂದೊಂದು ಇಲೆಕ್ಟ್ರಾನ್ ಹಂಚಿಕೊಳ್ಳುತ್ತವೆ. ಹೀಗೆ ಹಂಚಿಕೊಂಡಾಗ ಜಲಜನಕದ ಕವಚದಲ್ಲಿ ಎರಡು ಎಲೆಕ್ಟ್ರಾನ್ಗಳಾದರೆ ಇಂಗಾಲದ ಕವಚದಲ್ಲಿ ಎಂಟು ಎಲೆಕ್ಟ್ರಾನ್ಗಳಾಗುತ್ತವೆ (ಚಿತ್ರ ನೋಡಿ). ವಾಸ್ತವದಲ್ಲಿ ಜಲಜನಕ ಬಂಧವು ಒಳಅಣು ಆಕರ್ಷಣೆಯಲ್ಲಿ ಬದಲಿಗೆ ಹೊರಅಣು ಆಕರ್ಷಣೆ. ಕೆಲವೊಂದು ಸಹವೇಲೆನ್ಸಿ ಬಂಧಗಳಲ್ಲಿ ಲೋಹೇತರ ಪರಮಾಣುವಿನೊಂದಿಗೆ ಹೆಚ್ಚು ಇರುತ್ತದೆ ಮತ್ತು ಹೀಗಾಗಿ ಒಂದು ಪರಮಾಣು ಅಲ್ಪ ಧನಾವೇಶ ಮತ್ತು ಇನ್ನೊಂದು ಪರಮಾಣು ಅಲ್ಪ ರುಣಾವೇಶ (ಋಣಾವೇಶ) ಪಡೆಯುತ್ತವೆ. ಇಂತಹ ಬಂಧಗಳು ದ್ರುವೀಯ ಚಲನೆಯನ್ನು ತೋರುತ್ತವೆ. ಇಂತಹ ಸಂದರ್ಭದಲ್ಲಿ ಒಂದು ಅಣುವಿನ ಜಲಜನಕ ಪರಮಾಣು ಮತ್ತು ಇನ್ನೊಂದು ಅಣುನಿನ ಹೆಚ್ಚಿನ ಎಲೆಕ್ಟ್ರಾನ್ರುಣತ್ವ ಇರುವ ಸಣ್ಣ ಪರಮಾಣುಗಳ ನಡುವೆ ಆಕರ್ಷಣೆಯ ಬಂಧ ಏರ್ಪಡುತ್ತದೆ. ಹೀಗಾಗಿ ಇದು ಅಣುಗಳ ನಡುವಿನ ಆಕರ್ಷಣೆ ಮತ್ತು ಇದರ ಬಂಧನ ಸಾಮರ್ಥ್ಯವು ಸಹವೇಲೆನ್ಸಿ ಬಂಧದ ಶೇ 5 ರಿಂದ 10ರಷ್ಟು ಇರುತ್ತದೆ.<ref name=R1/><ref name=R2/>
ಲೋಹಿಯ ಬಂಧವು (ಲೌಹಿಕ ಬಂಧ) ತೀರ ಒತ್ತಾಗಿ ಪೇರಿಸಲ್ಪಟ್ಟ ಲೋಹದ ಪರಮಾಣುಗಳನ್ನು ಹಿಡಿದಿಡುತ್ತದೆ. ಬಹಳಷ್ಟು ಸಲ [[ಲೋಹ|ಲೋಹದ]] ಪ್ರತಿ ಪರಮಾಣುವಿನ ಅತ್ಯಂತ ಹೊರ ಎಲೆಕ್ಟ್ರಾನ್ ಕವಚ ಪಕ್ಕದ ಹಲವು ಇತರ ಪರಮಾಣುಗಳು ಹೊರ ಕವಚಗಳ ಮೇಲೆ ಚಾಚಿಕೊಂಡಿರುತ್ತದೆ. ಈ ಕಾರಣಕ್ಕೆ ವೇಲನ್ಸಿ ಎಲೆಕ್ಟ್ರಾನ್ಗಳು ಯಾವುದೇ ನಿರ್ದಿಷ್ಟ ಪರಮಾಣುಗಳ ಜೋಡಿಗೆ ಸೀಮಿತವಾಗದೆ ಸತತವಾಗಿ ಒಂದು ಪರಮಾಣುವಿನಿಂದ ಇನ್ನೊಂದು ಪರಮಾಣುವಿಗೆ ಚಲಿಸುತ್ತಿರುತ್ತವೆ. ಹೀಗಾಗಿ ಸಹವೇಲೆನ್ಸಿ ಬಂಧದ ಪದಾರ್ಥಗಳಲ್ಲಿಯಂತೆ ಅಲ್ಲದೆ ಲೋಹಿಯ ಬಂಧದಲ್ಲಿ ಎಲೆಕ್ಟ್ರಾನ್ಗಳು ಸ್ಥಳೀಯವಾಗಿರದೆ ಸಾಪೇಕ್ಷಿಕವಾಗಿ ಮುಕ್ತವಾಗಿ ಚಲಿಸುತ್ತವೆ.<ref>[https://www.britannica.com/science/metallic-bond Metallic bond], Chemistry, Encyclopedia Britannica. Last updated on 10-06-2006, Retrived on 2016-12-09 </ref> ಇದನ್ನು ಲೋಹಿಯ ಧನ ಅಯಾನುಗಳನ್ನು ಸುತ್ತುವರೆದ ಎಲೆಕ್ಟ್ರಾನ್ಗಳ ಸಾಗರ ಎಂದು ನಾವು ಕಲ್ಪಿಸಿಕೊಳ್ಳ ಬಹದು.<ref>[http://chem.libretexts.org/Core/Physical_and_Theoretical_Chemistry/Chemical_Bonding/General_Principles_of_Chemical_Bonding/Metallic_Bonding Metallic Bonding], Chemistry LibreTexts, Last updated, 1 Dec 2016, Retrived on 2016-12-09 </ref> ಇದು ಅನೇಕ ಲೋಹದ ಗುಣಗಳನ್ನು ವಿವರಿಸುತ್ತದೆ.
===ರಸಾಯನಿಕ ಕ್ರಿಯೆ===
[[File: Combustion_reaction_of_methane.jpg|thumb|400px |ಪ್ರತಿವರ್ತಕ –[[ಮೀಥೇನ್]] ಮತ್ತು ಆಮ್ಲಜನಕಗಳು ಇಂಗಾಲದ ಡೈಆಕ್ಸೈಡ್ ಮತ್ತು ನೀರು ಉತ್ಪನ್ನಗಳನ್ನು ಕೊಡುವ ರಸಾಯನಿಕ ಸಮೀಕರಣ]]
[[ರಾಸಾಯನಿಕ ಕ್ರಿಯೆ|ರಸಾಯನಿಕ ಕ್ರಿಯೆಯು]] ಕ್ರಿಯೆಯಲ್ಲಿ ಭಾಗಿಯಾಗುವ (ಪ್ರತಿವರ್ತಕ) ಒಂದು ಅಥವಾ ಹೆಚ್ಚು ಪದಾರ್ಥಗಳನ್ನು, ಉತ್ಪನ್ನಗಳು ಎಂದು ಕರೆಯಲಾಗುವ, ಒಂದು ಅಥವಾ ಹೆಚ್ಚು ಬೇರೆ ಪದಾರ್ಥಗಳನ್ನಾಗಿ ಪರಿವರ್ತಿಸುವ ಪ್ರಕ್ರಿಯೆ. ಪ್ರತಿವರ್ತಕ ಅಥವಾ ಉತ್ಪನ್ನ ಪದಾರ್ಥಗಳು ಮೂಲಧಾತುಗಳು ಅಥವಾ ಸಂಯುಕ್ತಗಳು ಆಗಿರಬಹುದು.<ref> Treichel M. Paul and John C. Kotz [https://www.britannica.com/science/chemical-reaction Chemical reaction], Last Updated:4-15-2016, Retrived on 2016-12-09</ref> ರಸಾಯನಿಕ ಕ್ರಿಯೆಗಳಲ್ಲಿ ರಸಾಯನಿಕ ಬಂಧನ ಏರ್ಪಡುತ್ತವೆ ಅಥವಾ/ಮತ್ತು ಮುರಿಯುತ್ತವೆ. ರಸಾಯನಿಕ ಕ್ರಿಯೆಗಳನ್ನು ಪ್ರಮುಖವಾಗಿ ರಸಾಯನಿಕ ಸಂಯೋಗ, ರಸಾಯನಿಕ ವಿಭಜನೆ, ರಸಾಯನಿಕ ಸ್ಥಾನಪಲ್ಲಟ ಮತ್ತು ರಸಾಯನಿಕ ವಿನಿಮಯ (ದ್ವಿ ವಿಭಜನೆ) ಎಂದು ವಿಂಗಡಿಸಲಾಗಿದೆ. ಅಲ್ಲದೆ ಇತರ ವಿಂಗಡನೆಗಳು ರಸಾಯನಿಕ ಒತ್ತರ, ಅನಿಲ ಜನಕ ಕ್ರಿಯೆ, ಆಮ್ಲ-ಪ್ರತ್ಯಾಮ್ಲ ತಟಸ್ಥೀಕರಣಗಳು.<ref>[http://www.chemistryexplained.com/Ce-Co/Chemical-Reactions.html Chemical reactions], Chemistry explained, retrived on 2016-12-10 </ref>
ರಸಾಯನಿಕ ಕ್ರಿಯೆಯನ್ನು ಬರೆಯುವ ಸಂಪ್ರದಾಯದಲ್ಲಿ ಪ್ರತಿವರ್ತಕಗಳನ್ನು ಎಡಕ್ಕೂ ಮತ್ತು ಉತ್ಪನ್ನಗಳನ್ನು ಬಲಕ್ಕೂ ಬರೆಯಲಾಗುತ್ತದೆ ಮತ್ತು ನಡುವಿನಲ್ಲಿ ಒಂದು ಬಾಣದ ಚಿಹ್ನೆ ಇರುತ್ತದೆ. ಇದನ್ನು ರಸಾಯನಿಕ ಸಮೀಕರಣ ಎಂದು ಕರೆಯಲಾಗುತ್ತದೆ. ಪ್ರತಿ ಧಾತು ಅಥವಾ ಸಂಯುಕ್ತದ ಚಿಹ್ನೆಯು ಅದರ ಮೋಲ್ ಪದಾರ್ಥವನ್ನು ಸೂಚಿಸುತ್ತದೆ (ಇದು ಧಾತುವಿನ ಪರಮಾಣು ತೂಕ ಅಥವಾ ಸಂಯುಕ್ತದ ಅಣುತೂಕವು ಗ್ರಾಂನಲ್ಲಿ ವ್ಯಕ್ತಪಡಿಸುತ್ತದೆ.). ಅಲ್ಲದೆ ಸಮೀಕರಣದಲ್ಲಿ ಪರಮಾಣುಗಳ ಸಂಖ್ಯೆಗಳನ್ನು ಎಡ ಮತ್ತು ಬಲಗಳೆರಡರಲ್ಲೂ ಸರಿದೂಗಿಸ ಬೇಕಾಗುತ್ತದೆ.
:CH<sub>4</sub> + 2 O<sub>2</sub> → CO<sub>2</sub> + 2 H<sub>2</sub>O
ಈ ಮೇಲಿನ ಸಮೀಕರಣದಲ್ಲಿ ಒಂದು ಮೋಲ್ ಮೀಥೇನ್ ಅಣು ಎರಡು ಮೂಲ್ ಆಮ್ಲಜನಕ ಅಣುವಿನೊಂದಿಗೆ ಸೇರಿ ಒಂದು ಮೋಲ್ ಇಂಗಾಲದ ಡೈಆಕ್ಸೈಡ್ ಅಣು ಮತ್ತು ಎರಡು ಮೋಲ್ ನೀರಿನ ಅಣು ಆಗುತ್ತವೆ. ಕೆಲವೊಮ್ಮೆ ಪದಾರ್ಥಗಳ ಸ್ಥಿತಿಗಳನ್ನು ಘನಕ್ಕೆ -"s", ದ್ರವಕ್ಕೆ -"l", ಅನಿಲಕ್ಕೆ -"g" ಮತ್ತು ಜಲೀಯ ದ್ರಾವಣಕ್ಕೆ-"aq" ಚಿಹ್ನೆಗಳ ಮೂಲಕ ತೋರಿಸಲಾಗುತ್ತದೆ.
ರಸಾಯನಿಕ ಕ್ರಿಯೆಯು ಪರಮಾಣುವಿನ, ಅಣ್ವಿಕ ಮತ್ತು ಒಟ್ಟಾರೆಯ ರಾಚನಿಕ ಬದಲಾವಣೆಗಳಿಗೆ ಕಾರಣವಾಗುತ್ತದೆ. ಇದೇ ಕಾರಣಕ್ಕೆ ರಸಾಯನಿಕ ಕ್ರಿಯೆಯು ಅದು ಒಳಗೊಂಡ ಪದಾರ್ಥಗಳ ಶಕ್ತಿಯಲ್ಲಿ ಏರುಪೇರಾಗುವುದನ್ನು ಒಳಗೊಂಡಿರುತ್ತದೆ. ಪರಿವರ್ತಕಗಳು ಮತ್ತು ಪರಿಸರದ ನಡುವೆ ಶಕ್ತಿಯ ಕೊಡುಕೊಳ್ಳುವಿಕೆ ಇರುತ್ತದೆ. ಈ ಶಕ್ತಿಯು ಉಷ್ಣ, ಬೆಳಕು, ವಿದ್ಯುತ್, ಅಥವಾ ಶ್ರವಣಾತೀತ ದನಿಯಂತಹ (ಆಲ್ಟ್ರಾಸೌಂಡ್) ಭೌತಿಕ ಶಕ್ತಿಯೂ ಆಗಿರಬಹುದು. ರಸಾಯನಿಕ ಕ್ರಿಯೆಗಳು ಉಷ್ಣವನ್ನು ಹೊರಸೂಸಿದರೆ ಅವನ್ನು ಉಷ್ಣಕ್ಷೇಪಕ ಕ್ರಿಯೆಗಳು ಎಂದು ಮತ್ತು ಉಷ್ಣ ಹೀರಿಕೊಳ್ಳುತ್ತಿದ್ದರೆ ಉಷ್ಣಗ್ರಾಹಕ ಕ್ರಿಯೆಗಳು ಎಂದು ಕರೆಯಲಾಗುತ್ತದೆ. ಕೆಲವು ಕ್ರಿಯೆಗಳಲ್ಲಿ ಪ್ರತಿವರ್ತಕಗಳು ಶಕ್ತಿಯ ಅಡಚಣೆಯನ್ನು ಅಧಿಗಮಿಸಿದಾಗಲಷ್ಟೇ ಕ್ರಿಯೆ ಆರಂಭವಾಗುತ್ತದೆ. ಇದನ್ನು ಸಕ್ರಿಯಕಾರಕ ಶಕ್ತಿ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ನಿರ್ದಿಷ್ಟ ತಾಪಮಾನದಲ್ಲಿ ಸಕ್ರಿಯಕಾರಕ ಶಕ್ತಿಯು ಕ್ರಿಯೆಯ ವೇಗಕ್ಕೆ ಸಂಬಂಧಿಸಿರುತ್ತದೆ. ಕೆಲವೊಂದು ರಸಾಯನಿಕ ಕ್ರಿಯೆಗಳು ಪ್ರತಿವರ್ತಕಗಳಲ್ಲದೆ ಇತರ ಪದಾರ್ಥಗಳ ಇರುವಿಕೆಯಲ್ಲಿ ವೇಗವನ್ನು ಪಡೆದುಕೊಳ್ಳುತ್ತವೆ ಇದನ್ನು [[ವೇಗವರ್ಧನೆ]] (ಕೆಟಲೈಸಿಸ್) ಎಂದು ಕರೆಯಲಾಗುತ್ತದೆ. ಇಂತಹ ಹೆಚ್ಚುವರಿ ಆದರೆ ಕ್ರಿಯೆಯ ನಂತರ ಬದಲಾಗದ ಪದಾರ್ಥಕ್ಕೆ ವೇಗವರ್ಧಕ (ಕೆಟಾಲಿಸ್ಟ್) ಎಂದು ಕರೆಯಲಾಗುತ್ತದೆ.
====ರೆಡಾಕ್ಸ್====
ರೆಡಾಕ್ಸ್ ಆಕ್ಸಿಡೀಕರಣ (ಉತ್ಕರ್ಷಣೆ) ಮತ್ತು ರಿಡಕ್ಶನ್ (ಅಪಕರ್ಷಣೆ) ಎರಡನ್ನೂ ಒಳಗೊಳ್ಳುವ ರಸಾಯನಿಕ ಕ್ರಿಯೆ. ಇತರ ಪದಾರ್ಥಗಳನ್ನು ಆಕ್ಸಿಡೀಕರಣ ಮಾಡುವ ಪದಾರ್ಥಗಳನ್ನು ಆಕ್ಸಿಡಿಕಾರಕಗಳು ಎಂದು ಕರೆಯಲಾಗುತ್ತದೆ. ಆಕ್ಸಿಡಿಕಾರಕವು ಇನ್ನೊಂದು ಪದಾರ್ಥದಿಂದ ಎಲೆಕ್ಟ್ರಾನನ್ನು ತೆಗೆಯುತ್ತದೆ. ಹಾಗೆಯೇ ಇನ್ನೊಂದು ಪದಾರ್ಥವನ್ನು ರಿಡಕ್ಶಿಸುವ ಪದಾರ್ಥವನ್ನು ರಿಡಕ್ಶನೀಕಾರಕ ಎಂದು ಕರೆಯಲಾಗಿದೆ. ರಿಡಕ್ಶನೀಕಾರಕ ಇನ್ನೊಂದು ಪದಾರ್ಥಕ್ಕೆ ಎಲೆಕ್ಟ್ರಾನ್ "ದಾನ" ಮಾಡುತ್ತದೆ. ಹೀಗಾಗಿ ಅದನ್ನು ಎಲೆಕ್ಟ್ರಾನ್ ದಾನಿ ಎಂದು ಸಹ ಕರೆಯಲಾಗುತ್ತದೆ.<ref>[http://chem.libretexts.org/Core/Analytical_Chemistry/Electrochemistry/Redox_Chemistry/Oxidation-Reduction_Reactions Oxidation-Reduction Reactions], Chemistry LibreTexts, Last updated 25 May 2015, Retrived on 2016-12-10
</ref> ಐತಿಹಾಸಿಕವಾಗಿ ಆಕ್ಸಿಡೀಕರಣ ಪದವನ್ನು ಮೊದಲು ಲಾವೋಸೀಯರ್ ಆಮ್ಲಜನಕ ಒಳಗೊಳ್ಳುವ ಕ್ರಿಯೆಗೆ ಬಳಸಿದ. ನಂತರದಲ್ಲಿ ಆಕ್ಸಿಜನೀಕಣಗೊಂಡ ಪದಾರ್ಥಗಳು ಎಲೆಕ್ಟ್ರಾನ್ ಕಳೆದುಕೊಳ್ಳುತ್ತವೆ ಎಂದು ತಿಳಿದು ಬಂತು. ಹೀಗಾಗಿ ಆಕ್ಸಿಡೀಕರಣವನ್ನು ಎಲೆಕ್ಟ್ರಾನ್ ಕಳೆದುಕೊಳ್ಳುವ ಕ್ರಿಯೆಗೆ ಅನ್ವಯಿಸಲಾಯಿತು.
===ಅಯಾನುಗಳು===
ಅಯಾನುಗಳು ಆವೇಶ (ವಿದ್ಯುದ್ದಾವೇಶ- ಚಾರ್ಜ್) ಪಡೆದ ಪರಮಾಣು ಅಥವಾ ಅಣುಗಳು. ಪರಮಾಣು ಅಥವಾ ಅಣುವಿನ ಪ್ರೋಟಾನುಗಳ ಸಂಖ್ಯೆಗೆ ಎಲೆಕ್ಟ್ರಾನುಗಳ ಸಂಖ್ಯೆ ಸಮವಾಗಿರದ ಕಾರಣಕ್ಕೆ ಅವು ಆವೇಶ ಪಡೆಯುತ್ತವೆ. ಅಣು ಅಥವಾ ಪರಮಾಣು ಅದರಲ್ಲಿನ ಪ್ರೋಟಾನುಗಳ ಸಂಖ್ಯೆ ಎಲೆಕ್ಟ್ರಾನುಗಳ ಸಂಖ್ಯೆಗಿಂತ ಹೆಚ್ಚು ಇದ್ದಾಗ ಧನ ಆವೇಶ ಮತ್ತು ಕಡಿಮೆ ಇದ್ದಾಗ ರುಣ (ಋಣ) ಆವೇಶ ಪಡೆಯುತ್ತದೆ.<ref>[http://www.qrg.northwestern.edu/projects/vss/docs/propulsion/1-what-is-an-ion.html What is an ion?], Propulsion, How does solar electric propulsion (ion propulsion) work? Retrived on 2016-12-10 </ref> ಧನ ಆವೇಶ ಪಡೆದ ಅಯಾನನ್ನು ಧನ ಅಯಾನು ಮತ್ತು ರುಣ ಆವೇಶ ಪಡೆದ ಅಯಾನನ್ನು ರುಣ ಅಯಾನು ಎಂದು ಕರೆಯಲಾಗಿದೆ. ಅಯಾನು Na<sup>+</sup> ನಲ್ಲಿದಂತೆ ಒಂದೇ ಪರಮಾಣು ಹೊಂದಿರ ಬಹುದು ಅಥವಾ OH<sup>-</sup>ನಂತೆ ಒಂದಕ್ಕಿಂತ ಹೆಚ್ಚು ಪರಮಾಣುಗಳನ್ನು ಹೊಂದಿರ ಬಹುದು.
===ಆಮ್ಲ, ಪ್ರತ್ಯಾಮ್ಲ ಮತ್ತು ಲವಣ===
ಆಮ್ಲಗಳು ನೀರಿನಲ್ಲಿ ಕರಗಿದಾಗ ಧನಾವೇಶ ಇರುವ H<sup>+</sup> (ಜಲಜನಕ) ಅಯಾನು ಬಿಡುಗಡೆ ಮಾಡುತ್ತವೆ. ಆಮ್ಲಗಳು ಹೈಡ್ರೊಕ್ಲೋರಿಕ್ ಆಮ್ಲ (HCl), ಗಂಧಕಾಮ್ಲ ( H<sub>2</sub>SO<sub>4</sub>) ಗಳಂತೆ ಅಜೈವಿಕ ಆಮ್ಲಗಳಾಗಿರ ಬಹುದು ಅಥವಾ [[ಅಸಿಟಿಕ್ ಆಮ್ಲ|ಅಸಿಟಿಕ್ ಆಮ್ಲದಂತಹ]] (CH<sub>3</sub>CO<sub>2</sub>H) ಜೈವಿಕ ಆಮ್ಲಗಳಾಗಿರ ಬಹುದು. ಹಲವು ಆಮ್ಲಗಳು ನೀರಿನ ಇರುವಿಕೆಯಲ್ಲಿಯೇ ಆಮ್ಲೀಯ ಗುಣ ತೋರುತ್ತವೆ. ಆಮ್ಲಗಳು ಅವುಗಳ ತಿಂದುಹಾಕುವ (ಸಂಕ್ಷಾರಕತ್ವ ಅಥವಾ ಕೊರೊಸಿವ್) ಗುಣದ ಕಾರಣಕ್ಕೆ ಚರ್ಮವನ್ನು ಸುಡಬಲ್ಲವು, ಲೋಹವನ್ನು ಕರಗಿಸ ಬಲ್ಲವು. ಪ್ರತ್ಯಾಮ್ಲಗಳನ್ನು ನೀರಿನಲ್ಲಿ ಕರಗಿಸಿದಾಗ ರುಣಾವೇಶ ಇರುವ OH<sup>-</sup> (ಹೈಡ್ರಾಕ್ಸೈಡ್) ಅಯಾನು ಬಿಡುಗಡೆಯಾಗುತ್ತದೆ. ಪ್ರತ್ಯಾಮ್ಲಗಳು ಸಾಮಾನ್ಯವಾಗಿ ಲೋಹದ ಹೈಡ್ರಾಕ್ಸೈಡ್ಗಳು. ಸೋಡಿಯಂ ಹೈಡ್ರಾಕ್ಸೈಡ್ (NaOH) ಮತ್ತು ಕ್ಯಾಲಿಸಿಯಂ ಹೈಡ್ರಾಕ್ಸೈಡ್ (Ca(OH)<sub>2</sub>) ಇದಕ್ಕೆ ಉದಾಹರಣೆಗಳು. ಇವು ನೀರನಲ್ಲಿ ಕರಗಿದಾಗ ಕ್ಷಾರಗಳು ಎಂದು ಕರೆಯಲಾಗುತ್ತದೆ. ಪ್ರತ್ಯಾಮ್ಲಗಳು ಮುಟ್ಟಿದರೆ ಸೋಪಿನಂತೆ ಭಾಸವಾಗುತ್ತದೆ ಮತ್ತು ಕೆಲವು ಕ್ಷಾರಗಳು ತಿಂದುಹಾಕುವ ಗುಣ ಹೊಂದಿವೆ.<ref name=Ac>[http://www.krysstal.com/acidbase.html Acids, Bases and Salts], Kryss Tal, Retrived on 2016-12-10</ref>
ಆಮ್ಲೀಯತೆಯನ್ನು pH ಮೂಲಕ ಅಳೆಯಲಾಗುತ್ತದೆ ಮತ್ತು ಈ ಮಾನಕವು 1 ರಿಂದ 14ರವರೆಗೂ ಇದೆ. 1 pH ತೀರಾ ಹೆಚ್ಚಿನ ಆಮ್ಲತೆಯನ್ನು ಸೂಚಿಸುತ್ತವೆ. 7 pH ತಟಸ್ಥತೆಯನ್ನೂ ಮತ್ತು 14 pH ತೀರ ಹೆಚ್ಚು ಕ್ಷಾರತೆ (ಪ್ರತ್ಯಾಮ್ಲತೆ) ಸೂಚಿಸುತ್ತವೆ. ಕೆಲವು ರಸಾಯನಿಕಗಳು ಬೇರೆ ಬೇರೆ pH ಬೆಲೆಯಲ್ಲಿ ಬಣ್ಣ ಬದಲಿಸುತ್ತವೆ. ಅವುಗಳಲ್ಲಿ ಸಾಮಾನ್ಯವಾದುದು ಲಿಟ್ಮಸ್. ಇದು pH 7 ಕ್ಕಿಂತ ಕಡಿಮೆ (ಆಮ್ಲೀಯ) ಇದ್ದಲ್ಲಿ ಕೆಂಪು ಬಣ್ಣಕ್ಕೂ ಮತ್ತು pH 7ಕ್ಕಿಂತ ಹೆಚ್ಚು (ಪ್ರತ್ಯಾಮ್ಲೀಯ ಅಥವಾ ಕ್ಷಾರ) ಇದ್ದಲ್ಲಿ ನೀಲಿಗೂ ಬದಲಾಗುತ್ತದೆ. ಆಮ್ಲ ಮತ್ತು ಪ್ರತ್ಯಾಮ್ಲಗಳು ರಸಾಯನಿಕ ಕ್ರಿಯೆಗೆ ಒಳಗಾದಾಗ ಲವಣ ಉಂಟಾಗುತ್ತದೆ.<ref name=Ac/>
==ಟಿಪ್ಪಣಿಗಳು ಮತ್ತು ಉಲ್ಲೇಖಗಳು==
{{reflist|20em}}
{{ನೈಸರ್ಗಿಕ ವಿಜ್ಞಾನ}}
[[ವರ್ಗ:ರಸಾಯನಶಾಸ್ತ್ರ]]
01esf3j0dlq51gh07kkun8apqjzz9l2
1108508
1108507
2022-07-22T22:37:59Z
Tukaram kumbar
75412
wikitext
text/x-wiki
[[ಚಿತ್ರ:Chemistry.jpg|right|thumb|ರಸಾಯನಶಾಸ್ತ್ರದ ಸಾಂಕೇತಿಕ ಪ್ರಯೋಗ]]
'''ರಸಾಯನಶಾಸ್ತ್ರ''' ದ್ರವ್ಯರಾಶಿಯ ಸ್ವಭಾವ, ಗುಣಗಳು ಮತ್ತು ಅದರ ರಚನೆ ಹಾಗೂ ಅದು ಹೇಗೆ ಬದಲಾಗುತ್ತದೆ ಎಂದು ಅಧ್ಯಯನ ಮಾಡುತ್ತದೆ. ಇದು ನೈಸರ್ಗಿಕ ವಿಜ್ಞಾನ ಮತ್ತು ಭೌತಿಕ ವಿಜ್ಞಾನಗಳಲ್ಲಿ ಒಂದು.<ref>[http://chemweb.ucc.ie/what_is_chemistry.htm What is Chemistry?] {{Webarchive|url=https://web.archive.org/web/20181003061822/http://chemweb.ucc.ie/what_is_chemistry.htm |date=2018-10-03 }} retrived on 2016-12-07</ref> ಮಾನವನ ನಾಗರೀಕತೆಯ ಆರಂಭದಲ್ಲಿಯೇ [[ನಿಸರ್ಗ|ಪ್ರಕೃತಿಯಲ್ಲಿನ]] ಹಲವು ಬದಲಾವಣೆಗಳನ್ನು ಗಮನಿಸಿ ಬಳಸತೊಡಗಿದ. ಅವು [[ಕುಂಬಾರಿಕೆ]], [[ಲೋಹಶಾಸ್ತ್ರ|ಲೋಹಶಾಸ್ತ್ರಗಳಂತಹ]] ಪ್ರಮುಖ ಸಂಪ್ರದಾಯಗಳನ್ನು ಒಳಗೊಂಡಿದ್ದವು. ಆರಂಭದಲ್ಲಿ [[ರಸವಿದ್ಯೆ|ರಸವಿದ್ಯೆಗಳಂತಹ]] ಸಂಪ್ರದಾಯಗಳಿಂದಲೇ ಅದು ಭಿನ್ನ ಕವಲಾಗಿ ರೂಪಗೊಂಡಿತು. ನಂತರದಲ್ಲಿ ಆಧುನಿಕ ವಿಜ್ಞಾನದ ಇತರ ಶಾಖೆಗಳಂತೆ ರಸಾಯನಶಾಸ್ತ್ರವೂ ಪ್ರಾಚೀನರಿಂದ ವಿಶೇಷವಾಗಿ ಗ್ರೀಕ್ರಿಂದ ಬಂದ ಗ್ರಹಿಕೆಗಳನ್ನು ಪ್ರಶ್ನಿಸಿ, ಅಳತೆ, ಪ್ರಯೋಗಗಳನ್ನು ಆಧರಿಸಿ ಅಭಿವೃದ್ಧಿ ಹೊಂದಿತು.
ವಸ್ತುಗಳ ತಮ್ಮೊಡನೆ ಅಥವಾ [[ಊರ್ಜ]]ದೊಂದಿಗೆ ಸಂವಹನೆಗಳ ಸಂಶೋಧನೆಯ [[ವಿಜ್ಞಾನ]]ಕ್ಕೆ '''ರಸಾಯನಶಾಸ್ತ್ರ'''ವೆಂದು ಹೆಸರು. ರಸಾಯನ ಶಾಸ್ತ್ರ ಅಥವಾ ರಸಾಯನ ವಿಜ್ಞಾನವು ಮತ್ತೆ ಕೆಲವು ಶಾಖೆಗಳನ್ನು ಹೊಂದಿದೆ, ಸಾವಯವ ರಸಾಯನಶಾಸ್ತ್ರ (ಕಾರ್ಬನಿಕ್ ರಸಾಯನ ವಿಜ್ಞಾನ) (Organic Chemistry), ನಿರಯವ ರಸಾಯನಶಾಸ್ತ್ರ (ಅಕಾರ್ಬನಿಕ್ ರಸಾಯನ ವಿಜ್ಞಾನ) (Inorganic Chemistry), ಭೌತ ರಸಾಯನ ವಿಜ್ಞಾನ (Physical Chemistry), ವಿಶ್ಲೇಷಕ ರಸಾಯನ ವಿಜ್ಞಾನ (Analytical Chemistry) ಇತ್ಯಾದಿ. ರಸಾಯನಶಾಸ್ತ್ರವು ಮುಖ್ಯವಾಗಿ ಪರಮಾಣುಗಳು ಮತ್ತು ಅಣುಗಳು ಮತ್ತು ಅವುಗಳ ಪರಸ್ಪರ ಕ್ರಿಯೆಗಳು ಹಾಗೂ ಪರಿವರ್ತನೆಗಳಿಗೆ ಸಂಬಂಧಿಸಿದೆ, ಉದಾಹರಣೆಗೆ, ರಾಸಾಯನಿಕ ಸಂಯುಕ್ತಗಳನ್ನು ಸೃಷ್ಟಿಸಲು ಪರಮಾಣುಗಳ ನಡುವೆ ರೂಪಿಸಲ್ಪಟ್ಟ ರಾಸಾಯನಿಕ ಬಂಧಗಳ ಗುಣಲಕ್ಷಣಗಳು.ರಸಾಯನಶಾಸ್ತ್ರ ವಿಭಾಗದಲ್ಲಿ ಸ್ನಾತ್ತಕೋತ್ತರ ಪಧವಿಗಳು ಲಭ್ಯವಿದೆ.ಈ ವಿಷಯದಲ್ಲಿ ಅನೇಕ ಸಂಶೋಧನೆಗಳು ಸಹ ನಡೆಯುತಿರುತ್ತವೆ.
==ವ್ಯಾಖ್ಯಾನ==
[[ರಾಬರ್ಟ್ ಬಾಯ್ಲ್|ರಾಬರ್ಟ್ ಬಾಯ್ಲ್ನ]] 1661ರ ವ್ಯಾಖ್ಯಾನದ ಪ್ರಕಾರ ರನಾಯನಶಾಸ್ತ್ರವು ಮಿಶ್ರ ಪದಾರ್ಥದ ಮೂಲತತ್ತ್ವಗಳನ್ನು ಅಧ್ಯಯನ ಮಾಡುತ್ತದೆ.<ref> Boyle, Robert (1661). The Sceptical Chymist. New York: Dover Publications, Inc. (reprint). ISBN 0-486-42825-7. </ref> ಜಾರ್ಜ ಅರ್ನಸ್ಟ್ ಸ್ಟಹ್ಲ ಪ್ರಕಾರ (1730) ಇದು ಪದಾರ್ಥಗಳ ಮಿಶ್ರಣ, ಸಂಯಕ್ತ ಅಥವಾ ಗುಂಪುಗಳನ್ನು ಅವುಗಳ ಮೂಲತತ್ತ್ವಗಳಾಗಿ ವಿಭಜಿಸುವ ಮತ್ತು ಆ ಮೂಲತತ್ತ್ವಗಳನ್ನು ಪದಾರ್ಥಗಳಾಗಿ ಸಂಯೋಜಿಸುವ ಕಲೆ.<ref> Stahl, George, E. (1730). Philosophical Principles of Universal Chemistry. London. </ref>
1947ರಲ್ಲಿ ಲಿನಸ್ ಪಾಲಿಂಗ್ ರಸಾಯನಶಾಸ್ತ್ರವನ್ನು ಪದಾರ್ಥಗಳ ರಚನೆ, ಅವುಗಳ ಗುಣಗಳು ಮತ್ತು ಅವುಗಳನ್ನು ಇತರ ಪದಾರ್ಥಗಳಾಗಿ ಬದಲಾಯಿಸುವ ಕ್ರಿಯೆಗಳ ಬಗೆಗಿನ ವಿಜ್ಞಾನ ಎಂದು ಗ್ರಹಿಸಿದ್ದಾರೆ.<ref> Pauling, Linus (1947). General Chemistry. Dover Publications, Inc. ISBN 0-486-65622-5. </ref> [[ದ್ರವ್ಯರಾಶಿ|ದ್ರವ್ಯರಾಶಿಯನ್ನು]] ಅಧ್ಯಯನ ಮಾಡುವುದು ರಸಾಯನಶಾಸ್ತ್ರದ ಗುರಿಗಳಲ್ಲೊಂದು. ಆದರೆ ವಿಜ್ಞಾನಿಯೊಬ್ಬನು ಪದಾರ್ಥವೊಂದರ ಬಣ್ಣದ ಬಗೆಗೆ ಆಸಕ್ತಿ ತಳೆಯ ಬಹುದು ಆದರೆ ಬಣ್ಣವು ಆ ಪದಾರ್ಥ ಹಿಂಗಿಸಿಕೊಳ್ಳುವ ಬೆಳಕಿನ [[ಅಲೆಯುದ್ದ|ಅಲೆಯುದ್ದಗಳ]] ಮೇಲೆ ಆಧಾರ ಪಟ್ಟಿರುತ್ತದೆ. ಹಾಗೆಯೇ ವಿಜ್ಞಾನಿಯೊಬ್ಬ ಪದಾರ್ಥ ಹೊರಸೂಸುವ [[ಕ್ಷ-ಕಿರಣ|ಎಕ್ಸ್-ರೇಗಳ]] [[ವಿವರ್ತನ|ವಿವರ್ತನದ]] (ಡಿಫ್ರಾಕ್ಶನ್) ಆಧಾರದ ಮೇಲೆ ಅದರ ಪರಮಾಣು ರಚನೆಯ ಬಗೆಗೆ ಆಸಕ್ತನಾಗಿರ ಬಹುದು. ಈ ಅರ್ಥದಲ್ಲಿ ಮೇಲಿನ ವ್ಯಾಖ್ಯಾನ ತೀರ ಕಿರಿದಾಗುತ್ತದೆ. ಈ ವ್ಯಾಖ್ಯಾನ ತೀರ ವಿಶಾಲವಾದುದು ಏಕೆಂದರೆ ಎಲ್ಲಾ ವಿಜ್ಞಾನಗಳನ್ನೂ ಇದರ ಅಡಿ ತರಬಹುದು ಎಂದು ಲಿನಸ್ ಪಾಲಿಂಗ್ ಟಿಪ್ಪಣಿ ಮಾಡಿದ್ದಾರೆ.<ref>[https://books.google.co.in/books?id=FjKlBQAAQBAJ&dq General Chemistry], Pauling Linus, reprint, Courier Corporation, 2014, ISBN 0486134652, 9780486134659, page1
</ref> ಇನ್ನೂ ಇತ್ತೀಚೆಗೆ 1998ರಲ್ಲಿ ಪ್ರೊಪೆಸರ್ ರೇಮಂಡ್ ಚಾಂಗ್ ಇದನ್ನು "ದ್ರವ್ಯರಾಶಿ ಮತ್ತು ಅದು ಹೊಂದುವ ಬದಲಾವಣೆಗಳ" ಅಧ್ಯಯನ ಎಂದು ಸರಳವಾಗಿಸಿದ್ದಾರೆ.<ref>Chang, Raymond (1998). Chemistry, 6th Ed. New York: McGraw Hill. ISBN 0-07-115221-0.</ref>
==ಇತಿಹಾಸ==
ಆಹಾರ ಬೇಯಿಸುವಿಕೆ, ಮಣ್ಣಿನಿಂದ ಮಡಕೆ ತಯಾರಿಕೆ, ಲೋಹ ತಯಾರಿಕೆ ಮುಂತಾದವುಗಳ ಮೂಲಕ ರಸಾಯನಿಕ ಬದಲಾವಣೆಗಳನ್ನು ಮಾಡಿ ಹಲವು ಸಾವಿರ ವರುಷಗಳಿಂದ ಮಾನವ ಬಳಸುತ್ತಿದ್ದಾನೆ.<ref name=As>Asimov Issac, A Short History of Chemisty, Anchor Books Doubleday & Company, Inc. Gardern City, New York, 1965
</ref><sup>:p 2</sup> ಕ್ರಿ ಪೂ 5000 ವರುಷಗಳಷ್ಟು ಹಿಂದೆಯೆ ಮಾನವ ಸಾಕ್ಷೇಪಿಕವಾಗಿ ಶುದ್ಧ ರೂಪದಲ್ಲಿ ನಿಸರ್ಗದಲ್ಲಿ ದೊರೆಯುವ [[ಚಿನ್ನ|ಬಂಗಾರ]], [[ಬೆಳ್ಳಿ]] ಮತ್ತು [[ತಾಮ್ರ|ತಾಮ್ರಗಳನ್ನು]] ಬಳಸತೊಡಗಿದ ಮತ್ತು ಇಂತಹ ಬಳಕೆಯೇ ಎರಡು ಸಾವಿರ ವರುಷಗಳ ನಂತರದಲ್ಲಿ [[ಕಂಚಿನ ಯುಗ|ಕಂಚಿನ ಯುಗಕ್ಕೆ]] ನಾಂದಿಯಾಯಿತು. ತಟ್ಟಿ ಆಕಾರ ಕೊಟ್ಟ ಮೊದಲ ತಾಮ್ರದ ದಾಖಲೆ ಮದ್ಯಪ್ರಾಚ್ಯದಲ್ಲಿ ಕ್ರಿ ಪೂ 9000ದಲ್ಲಿ ದೊರೆತಿದೆ.<ref>[http://www.azom.com/article.aspx?ArticleID=6101 How were the metals discovered], AZO materials, retrived on 2016-12-07</ref> ಇನ್ನೊಂದು ಮೂಲವು ಬಂಗಾರ ಅಥವಾ ಚಿನ್ನವು ಕ್ರಿ ಪೂ 40,000 ಕಾಲಮಾನದ ಸುಮಾರಿಗೆ ಸ್ಪೇನ್ನ ಶಿಲಾಯುಗದ ಗವಿಯಲ್ಲಿ ಪತ್ತೆಯಾಗಿದೆ ಎನ್ನುತ್ತದೆ.<ref>[http://www.gold-eagle.com/article/history-gold History of Gold], I. M. Vronsky, Gold-Eagle, January 1, 1997 retrived on 2016-12-07</ref>
ಕ್ರಿ ಪೂ 420ರ ಸುಮಾರು [[ಗ್ರೀಸ್|ಗ್ರೀಕ್ನ]] ಎಂಪೆಡೊಕಲ್ಸ್ ಎಲ್ಲಾ ದ್ರವ್ಯರಾಶಿಯೂ ಭೂಮಿ, ಬೆಂಕಿ, ಗಾಳಿ ಮತ್ತು ನೀರು ಈ ನಾಲ್ಕು ಮೂಲ ಧಾತುಗಳಿಂದ ರೂಪಗೊಂಡಿದೆ ಎಂದು ಹೇಳುವ ಮೂಲಕ ರಸಾಯನಿಕ ಚಿಂತನೆಗೆ ತಾತ್ತ್ವಿಕ ಸ್ವರೂಪ ಕೊಟ್ಟ. ಅದಕ್ಕೂ ತುಸು ಮುಂಚೆ ಕ್ರಿ ಪೂ 380ರ ಸುಮಾರಿಗೆ [[ಡೆಮೊಕ್ರಿಟಸ್]] [[ಪರಮಾಣು|ಪರಮಾಣುಗಳ]] ಬಗೆಗಿನ ಚಿಂತನೆಯನ್ನು ಮುಂದಿಟ್ಟಿದ್ದ. [[ಭಾರತ|ಭಾರತದಲ್ಲಿ]] [[ಕಣಾದ|ಕಣಾದನೂ]] ಸಹ ಇಂತಹುದೇ ವಾದವನ್ನು ಮಂಡಿಸಿದ್ದ.<ref>Will Durant (1935), ''Our Oriental Heritage'':
"Two systems of Hindu thought propound physical theories suggestively similar to those of Greece. Kanada, founder of the Vaisheshika philosophy, held that the world was composed of atoms as many in kind as the various elements. The Jains more nearly approximated to Democritus by teaching that all atoms were of the same kind, producing different effects by diverse modes of combinations. Kanada believed light and heat to be varieties of the same substance; Udayana taught that all heat comes from the sun; and Vachaspati, like Newton, interpreted light as composed of minute particles emitted by substances and striking the eye."
From [[W:History of Chemistry|History of Chemistry]], Wikipedia</ref> ಇವು ಪ್ರಯೋಗಗಳ ಮೇಲೆ ಆಧಾರ ಪಡದ ಊಹನಗಳಾಗಿದ್ದವು.
"ಕೀಮಿಯ" ಪದದ ಮೂಲಕ್ಕೆ ಎರಡು ಸಿದ್ಧಾಂತಗಳಿವೆ. ಮೊದಲನೆಯದರ ಪ್ರಕಾರ ಇದು [[ಈಜಿಪ್ಟ್]] ಮೂಲದ ಹೆಸರು ಮತ್ತು ''ಖಾಮ್'' ಎನ್ನುವ ಈಜಿಪ್ಟ್ನ ಹೆಸರಿನಿಂದ ಬಂದಿದೆ. ಹೀಗಾಗಿ ಇದು "ಈಜಿಪ್ಟ್ನ ಕಲೆ" ಎಂಬ ಅರ್ಥ ಪಡೆದಿರಬಹುದು. ಇನ್ನೊಂದರ ಪ್ರಕಾರ ಈ ಪದವು "ಖುಮೊಸ್" ಎನ್ನುವ ಗ್ರೀಕ್ ಪದದಿಂದ ಬಂದಿದ್ದು ಇದರ ಅರ್ಥ ಸಸ್ಯಗಳ ರಸ ಎಂದು. ಹೀಗಾಗಿ ಈ ಪದವು "ರಸಗಳನ್ನು ತೆಗೆಯು ಕಲೆ" ಯಾಗಿ ಬಳಕೆಯಲ್ಲಿದರ ಬಹುದು ಅಥವಾ ಈ ರಸಗಳು ದ್ರವರೂಪದ ಲೋಹಗಳೂ ಆಗಿರಲು ಸಾಧ್ಯ.<ref name=As/><sup>: p 8</sup> ಇದೇ ನುಡಿಗಟ್ಟು ಮುಂದೆ ಅರಬ್ ದೇಶಗಳಿಗೆ ವಲಸೆ ಹೋಗಿ ಅಲ್-ಕೆಮಿಯ ಆಯಿತು ಮತ್ತು ಯುರೋಪಿನ ಮರುವಲಸೆಯಲ್ಲಿ ಆಧುನಿಕ ಕೆಮಿಸ್ಟ್ರಿ ಅಥವಾ ರಸಾಯನಶಾಸ್ತ್ರವಾಯಿತು.
[[File: Jabir_ibn_Hayyan.jpg|thumb|ಜಾಬಿರ್ ಇಬ್ನ್ ಹಯ್ಯಾನ್ ಪರ್ಶಿಯ (ಇಂದಿನ ಇರಾನ್) ರಸವಿದ್ಯೆ ಪಂಡಿತ ಇವನ ಸಂಶೋಧನೆಗಳು ರಸಾಯನಶಾಸ್ತ್ರಕ್ಕೆ ಬುನಾದಿಯಾದವು]]
ಆಧುನಿಕ ರಸಾಯನಶಾಸ್ತ್ರದ ಬೇರುಗಳು [[ರಸವಿದ್ಯೆ|ರಸವಿದ್ಯೆಯಲ್ಲಿವೆ]]. [[ಜಾಬಿರ್ ಇಬ್ನ್ ಹಯ್ಯಾನ್]] (ಕ್ರಿ ಶ 721-815) ಅರಬ್ ಇಸ್ಲಾಂ ಸಂಸ್ಕೃತಿಯ ಪ್ರಮುಖ ರಸವಿದ್ಯೆ (ಅಲ್ಕೆಮಿ) ಪಂಡಿತರಲ್ಲಿ ಒಬ್ಬ. ಇವನು [[ಅಮೋನಿಯಂ ಕ್ಲೋರೈಡ್]] ಮತ್ತು ಬಿಳಿಯ [[ಸೀಸ]] ತಯಾರಿಸುವುದನ್ನು ವಿವರಿಸಿದ, ವಿನಿಗರ್ನಿಂದ ಸಾಂದ್ರ [[ಅಸಿಟಿಕ್ ಆಮ್ಲ]] ತಯಾರಿಸಿದ. ಬಲಹೀನ [[ನೈಟ್ರಿಕ್ ಆಮ್ಲ]] ಸಹ ತಯಾರಿಸಿದ. ಇವನು ಯೂರೋಪಿಗೆ "ಗೆಬರ್" ಎಂದು ಪರಿಚಿತ.<ref name=As/><sup>: p 21</sup> ಇವನು ಹಲವು ತನ್ನ ಪೂರ್ವಜರಂತೆ ರಸವಿದ್ಯೆ ಸಂಪ್ರದಾಯವಾದ "ಕೀಳು" ಲೋಹಗಳಿಂದ ಚಿನ್ನ ತಯಾರಿಸುವ ಉದ್ಧೇಶ ಹೊಂದಿದ್ದ. ರಸವಿದ್ಯೆಯ ಸಂಪ್ರದಾಯವು ಆಯುಶ್ಯವನ್ನು ಹೆಚ್ಚು ಮಾಡುವ (ಅಮರತ್ವ ಸಾಧಿಸುವ) ಅಥವಾ ಸರ್ವರೋಗ ನಿವಾರಕ "ಸ್ಪರ್ಶಮಣಿ" (ಫಿಲಾಸಪರ್ಸ್ ಸ್ಟೋನ್) ಹುಡುಕಾಟದಲ್ಲಿ ಸಹ ತೊಡಗಿತ್ತು. ಯುರೋಪಿನಲ್ಲಿ "ರೇಜಸ್" ಎಂದು ಹೆಸರಾದ ಅಲ್ ರಜಿ (ಕ್ರಿ ಶ 850-925) ಬಹುತೇಕ ಇಬ್ನ್ ಹಯ್ಯಾನ್ನ ಜಾಡಿನಲ್ಲಿ ನಡೆದರೂ ಅವನ ಒಲವು ಔಷದಗಳ ಕಡೆ ಇತ್ತು.<ref name=As/><sup>: p 22</sup>
ನಂತರದಲ್ಲಿ ಯುರೋಪಿನಲ್ಲಿ ಹಲವರು ಇದೇ ಸಂಪ್ರದಾಯವನ್ನು ಮುಂದುವರೆಸಿದರು. ಸ್ಪೇನ್ನ ವಿದ್ವಾಂಸರಾದ ವಿಲ್ಲಿನೊವದ ಅರ್ನಾಲ್ಡ್ (ಕ್ರಿ ಶ 1235-1311) ಮತ್ತು ರೇಮಂಡ್ ಲುಲ್ಲಿ (ಕ್ರಿ ಶ 1235-1315) ಬರೆದರೆಂದು ಹೇಳಲಾದ ಕೃತಿಗಳಲ್ಲಿನ ಒತ್ತು, ಲೋಹ ಪರಿವರ್ತನೆಯ ಕಡೆಗೆ ಇತ್ತು.<ref name=As/><sup>: p 25</sup> ಮಧ್ಯಕಾಲೀನ ರಸವಿದ್ಯೆ ವಿದ್ವಾಂಸರಲ್ಲಿ ಗೆಬರ್ ಹೆಸರಿನಲ್ಲಿ ಕ್ರಿ ಶ 1300ರ ಸುಮಾರಿಗೆ ಬರೆದ, ಬಹುಶಹ ಸ್ಪೇನ್ನವನು ಆಗಿರ ಬಹುದಾದ, "ಸುಳ್ಳು ಗೆಬರ್" ಪ್ರಮುಖ ಹೆಸರು. ಅವನು ಇಂದು ಹಲವು ಕೈಗಾರಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸಿರುವ ರಸಾಯನಿಕ [[ಗಂಧಕಾಮ್ಲ]] (ಸಲ್ಪೂರಿಕ್ ಆಮ್ಲ) ತಯಾರಿ ವಿವರಿಸಿದ. ಹಾಗೆಯೆ ಪ್ರಬಲ ನೈಟ್ರಿಕ್ ಆಮ್ಲ ತಯಾರಿಯನ್ನು ಸಹ ವಿವರಿಸಿದ.<ref name=As/><sup>: p 27</sup>
ಖನಿಜಶಾಸ್ತ್ರದಲ್ಲಿ ಆಸಕ್ತನಾದ ಜರ್ಮನ್ನ ಜಾರ್ಜ್ ಬಾವರ್ (ಕ್ರಿ ಶ 1494-1555) ''ಡಿ ರೆ ಮೆಟಾಲಿಕ'' ಬರೆದ, 1556ರಲ್ಲಿ ಪ್ರಕಟವಾದ ಇದರಲ್ಲಿ ಗಣಿ ತಂತ್ರಜ್ಞಾನವನ್ನು ವಿವರಿಸಲಾಗಿದೆ. ''ಅಗ್ರಿಕೊಲ'' ಎಂದು ಕರೆಸಿಕೊಂಡ ಈ ಲೇಖಕ ಅದುವರೆಗಿನ ಖನಿಜ ಗಣಿಗಾರಿಕೆಯ ಪ್ರಯೋಗಿಕ ಜ್ಞಾನವನ್ನು ಇದರಲ್ಲಿ ನೀಡಿದ್ದಾನೆ.<ref name=As/><sup>: p 29</sup> ಇನ್ನೊಂದು ಮಹತ್ವದ ಕೃತಿ ಜರ್ಮನ್ನ ಆಂಡ್ರಿಯಾಸ್ ಲಿಬಾವ್ (ಕ್ರಿ ಶ 1540-1616)ನದು. ''ಲಿಬಾವಿಯಸ್'' ಹೆಸರಿನಿಂದ ಗುರುತಿಸಲಾದ ಇವನು ''ಅಲ್ಕೆಮಿಯ'' ಬರೆದು 1597ರಲ್ಲಿ ಪ್ರಕಟಿಸಿದ. ಇವನು ಮೊದಲ ಬಾರಿಗೆ [[ಹೈಡ್ರೊಕ್ಲೋರಿಕ್ ಆಮ್ಲ]], ಟಿನ್ ಟೆಟ್ರಾಕ್ಲೋರೈಡ್ ಮತ್ತು [[ಅಮೋನಿಯಂ ಸಲ್ಫೇಟ್]] ತಯಾರಿಯನ್ನು ವಿವರಿಸಿದ. ರಸವಿದ್ಯೆಯ ಗುರಿಯು ಮಾನವನ ಔಷದಗಳನ್ನು ತಯಾರಿಸುವುದು ಎಂದು ಭಾವಿಸುತ್ತಿದ್ದಾಗ್ಯೂ ಇವನು ಇತರ ಲೋಹಗಳನ್ನು ಚಿನ್ನವಾಗಿ ಪರಿವರ್ತಿಸಲು ಸಾಧ್ಯ ಎಂದು ನಂಬಿದ್ದ.<ref name=As/><sup>: pp 29-31</sup>
==ಆಧುನಿಕ ರಸಾಯನಶಾಸ್ತ್ರ==
ಇನ್ನೂ ರಸವಿದ್ಯೆಯ ಸಂಪ್ರದಾಯದಲ್ಲಿಯೇ ಇದ್ದಾಗ್ಯೂ ರಾಬರ್ಟ್ ಬಾಯ್ಲ್ (1627-1691) ಪ್ರಯೋಗಗಳಿಗೆ ಮಹತ್ವ ಕೊಟ್ಟ. ಅವನು 1661ರಲ್ಲಿ ಪ್ರಕಟಿಸಿದ ದಿ ಸ್ಕೆಪ್ಟಿಕಲ್ ಕೆಮಿಸ್ಟ್ನಲ್ಲಿ ಮೂಲಧಾತುವನ್ನು ಪರೀಕ್ಷಿಸದೆ ಒಪ್ಪಿಕೊಳ್ಳುವದನ್ನು ವಿರೋಧಿಸಿದ. "ಕರಾರುವಕ್ಕಾಗಿ ಏಕರೂಪವಾಗಿರದ, ವಿಭಜಿತವಾಗಿ ಇತರ ವಸ್ತುಗಳಾಗಿ, ಅದು ಎಷ್ಟೇ ಸೂಕ್ಷ್ಮವಾಗಿಯಾಗಲಿ, ಮಾರ್ಪಡುವ ಯಾವ ಒಂದು ವಸ್ತುವೂ" ಮೂಲವಸ್ತುವಲ್ಲ ಎಂದು ಅವನು ಹೇಳುತ್ತಾನೆ.<ref name=JD> ಇತಿಹಾಸದಲ್ಲಿ ವಿಜ್ಞಾನ, ಸಂಪುಟ 2, ವಿಜ್ಞಾನ ಮತ್ತು ಕೈಗಾರಿಕೆ, ಜೆ. ಡಿ. ಬರ್ನಾಲ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು,</ref><sup>: p 447</sup> ಬಾಯ್ಲ್ ನಿಯಮ ಎಂದೇ ಖ್ಯಾತವಾಗಿರುವ ನಿಯಮವು [[ಅನಿಲ|ಅನಿಲದ]] ಘನಗಾತ್ರ ಮತ್ತು ಒತ್ತಡದ ನಡುವಿನ ವಿಲೋಮ ಅನುಪಾತದ ಸಂಬಂಧವನ್ನು ಹೇಳುತ್ತದೆ. ಇದನ್ನು ಸ್ವಂತ್ರವಾಗಿ ಎಡ್ಮೆ ಮೇರಿಯೊಟ್ 1680ರಲ್ಲಿ ಕಂಡುಹಿಡಿದ ಮತ್ತು ತಾಪಮಾನವು ಒಂದೇ ರೀತಿಯಾಗಿರ ಬೇಕು ಎಂಬ ನಿಂಬಧನೆಯನ್ನು ಸಹ ಹೇಳಿದ. ಈ ಕಾರಣಕ್ಕೆ ಕೆಲವರು ಇದನ್ನು ಮೇರಿಯಟ್ ನಿಯಮ ಎಂದೇ ಕರೆಯುತ್ತಾರೆ.<ref name=As/><sup>: pp 38-39</sup> ಬಾಯ್ಲ್ನ ಪ್ರಯತ್ನಗಳ ನಡುವೆಯೂ, [[ಸರ್ ಐಸಾಕ್ ನ್ಯೂಟನ್|ನ್ಯೂಟನ್]] [[ಭೌತವಿಜ್ಞಾನ|ಭೌತವಿಜ್ಞಾನದ]] ಅಧ್ಯಯನಕ್ಕೆ ಮೀಸಲಿಟ್ಟ ಸಮಯಕ್ಕಿಂತ ಹೆಚ್ಚು ಸಮಯವನ್ನು ರಸಾಯನಶಾಸ್ತ್ರದ ಬಗೆಗೆ ಮೀಸಲಿಟ್ಟಗ್ಯೂ ಹೆಚ್ಚಿನ ಪ್ರಗತಿ ಕಂಡುಬರಲಿಲ್ಲ. ಆದರೆ ವಾಣಿಜ್ಯ ಕೈಗಾರಿಕಾ ಕ್ಷೇತ್ರಗಳಲ್ಲಿನ ಸುಧಾರಣೆಗಳಿಂದಾಗಿ [[ಪೊಟ್ಯಾಸಿಯಂ ನೈಟ್ರೇಟ್]], ಆಲಮ್, [[ಕಬ್ಬಿಣದ ಸಲ್ಫೇಟ್]], [[ಗಂಧಕಾಮ್ಲ]] (ಸಲ್ಫೂರಿಕ್ ಆಮ್ಲ), [[ಅಡಿಗೆ ಸೋಡಾ|ಸೋಡಾ]] ಮುಂತಾದ ವಸ್ತುಗಳಿಗೆ ಬೇಡಿಕೆ ಆರಂಭವಾಯಿತು. ಇವುಗಳನ್ನು ತಯಾರಿಸುವ ಅನುಭವ ನಂತರದ ತರ್ಕಬದ್ಧ ಬೆಳವಣಿಗೆಗೆ ಕಾರಣವಾಯಿತು ಎನ್ನುತ್ತಾರೆ ಜೆ. ಡಿ. ಬರ್ನಾಲ್.<ref name=JD/> <sup>: p 448</sup>
===ದಹನ ಕ್ರಿಯೆ ಮತ್ತು ಫ್ಲಜಿಸ್ಟನ್===
1667ರಲ್ಲಿ ಜೊಹಾನನ್ ಬೆಚರ್ ತನ್ನ ಕೃತಿಯಲ್ಲಿ ಪ್ರಾಚೀನರ ನಾಲ್ಕು ಮೂಲಧಾತುಗಳಲ್ಲಿ ಬೆಂಕಿ, ನೀರು ಮತ್ತು ಗಾಳಿಯನ್ನು ಕೈಬಿಟ್ಟು ಅವುಗಳ ಬದಲು ಭೂಮಿಯ ಮೂರು ರೂಪಗಳನ್ನು ಬಳಸಿದ. ಅವು ''ಟೆರ್ರ ಲಪಿಡಿಯೇ''. ''ಟೆರ್ರ ಫ್ಲುಯಿಡ'' ಮತ್ತು ''ಟೆರ್ರ ಪಿನ್ಗುಯಿಸ್''<ref name=Bo> Bowler, Peter J (2005). Making modern science: A historical survey. Chicago: University of Chicago Press. p. 60. From Wikipedia [[w:Phlogiston theory|Phlogiston theory]] </ref><ref> Becher, Physica Subterranea p. 256 et seq. From Wikipedia [[w:Phlogiston theory|Phlogiston theory]] </ref> ''ಟೆರ್ರ ಪಿನ್ಗುಯಿಸ್'' ದಹನಕ್ಕೆ ಪ್ರಮುಖವೆಂತಲೂ ಮತ್ತು ದಹಿಸುವ ಪದಾರ್ಥಗಳು ಇದನ್ನು ಬಿಡುಗಡೆ ಮಾಡುತ್ತವೆ ಎಂದು ಅವನು ನಂಬಿದ್ದ.<ref name=Bo/> ಈ ಸಿದ್ಧಾಂತವನ್ನು ತುಸು ಬದಲಾಯಿಸಿ ಜಾರ್ಜ್ ಅರ್ನಸ್ಟ್ ಸ್ಟಾಹ್ಲ 1702ರಲ್ಲಿ ಮುಂದಿಟ್ಟ ಮತ್ತು ''ಟೆರ್ರ ಪಿನ್ಗುಯಿಸ್'' ಬದಲು ''ಪ್ಲಜಿಸ್ಟನ್'' ಪದ ಬಳಸಿದ.<ref>Mason, Stephen F., (1962). A History of the Sciences (revised edition). New York: Collier Books. Ch. 26- From Wikipedia [[w:Phlogiston theory|Phlogiston theory]] </ref> ಇದು ಸಾಕಷ್ಟು ಜನಪ್ರಿಯವಾಯಿತು. ಇದರ ಪ್ರಕಾರ ದಹಿಸಬಲ್ಲ ವಸ್ತುಗಳಲ್ಲಿ ಪ್ಲಜಿಸ್ಟನ್ ಇರುತ್ತದೆ. [[ಫ್ಲಜಿಸ್ಚನ್ ಸಿದ್ಧಾಂತ|ಫ್ಲಜಿಸ್ಟನ್ನನ್ನು]] ಹೀಗೆ ವಿವರಿಸಲಾಗಿದೆ:
:ಹೆಚ್ಚು ಫ್ಲಜಿಸ್ಟನ್ ಇರುವ ಪದಾರ್ಥಗಳು ಚೆನ್ನಾಗಿ ಉರಿಯುತ್ತವೆ; ಚೆನ್ನಾಗಿ ದಹನವಾಗದಿರುವ ಪದಾರ್ಥಗಳಲ್ಲಿ ಫ್ಲಜಿಸ್ಟನ್ ತೆಗೆಯಲ್ಪಟ್ಟಿರುತ್ತದೆ. ಹೆಚ್ಚು ಫ್ಲಜಿಸ್ಟನ್ ಹೊಂದಿರುವ [[ಇದ್ದಿಲು]] ಇತ್ಯಾದಿಗಳು ಕಡಿಮೆ ಫ್ಲಜಿಸ್ಟನ್ ಹೊಂದಿರುವ ಪದಾರ್ಥಗಳಾದ [[ಕಬ್ಬಿಣದ ಅದಿರು]] ಮುಂತಾದವುಗಳಿಗೆ ಅದನ್ನು ರವಾನಿಸುತ್ತವೆ.<ref name=JD/><sup>: p 608</sup>
ಈ ಹಿನ್ನೆಲೆಯಲ್ಲಿಯೇ ಕೊನೆಯವರೆಗೂ ಪ್ಲಜಿಸ್ಟನ್ ಸಿದ್ಧಾಂತಕ್ಕೆ ಅಂಟಿಕೊಂಡಿದ್ದ [[ಜೊಸೆಫ್ ಪ್ರೀಸ್ಟ್ಲಿ]] ತಾನು ಕಂಡು ಹಿಡಿದ ಅನಿಲವನ್ನು "ಫ್ಲಜಿಸ್ಟನ್ರಹಿತ ಗಾಳಿ" ಎಂದು ಕರೆದ.<ref> "Joseph Priestley". Chemical Achievers: The Human Face of Chemical Sciences. Chemical Heritage Foundation. 2005.-From Wikipedia [[w:History of chemistry|History of chemistry]]</ref><ref> "Carl Wilhelm Scheele". History of Gas Chemistry. Center for Microscale Gas Chemistry, Creighton University. 2005-09-11. Retrieved 2007-02-23.- From Wikipedia [[w:History of chemistry|History of chemistry]]</ref> ವಾಸ್ತವದಲ್ಲಿ ದಹನ ಕ್ರಿಯೆ ಕೆಲವೊಮ್ಮೆ ಪದಾರ್ಥದ ದ್ರವ್ಯರಾಶಿಯನ್ನು ಹೆಚ್ಚು ಮಾಡುತ್ತದೆ ಎಂಬುದನ್ನು ಗಮನಿಸಲಾಗಿತ್ತು. ಆದರೆ ಇದನ್ನು ಪ್ಲಜಿಸ್ಟನ್ ನೆಗಟಿವ್ ಅಥವಾ ರುಣಾತ್ಮಕ ತೂಕ ಹೊಂದಿದೆ ಎಂಬುದರ ಮೂಲಕ ವಿವರಿಸಲಾಗುತ್ತಿತ್ತು.<ref name=La>[https://www.acs.org/content/acs/en/education/whatischemistry/landmarks/lavoisier.html The Chemical Revolution of Antoine-Laurent Lavoisier] ACS Chemistry for life, retrived on 2016-12-07</ref>
===ಹೊಸ ರಸಾಯನಶಾಸ್ತ್ರ===
1754ರಲ್ಲಿ [[ಜೋಸೆಫ್ ಬ್ಲ್ಯಾಕ್]] [[ಇಂಗಾಲದ ಡೈಆಕ್ಸೈಡ್|ಕಾರ್ಬನ್ ಡೈಆಕ್ಸೈಡ್ನ್ನು]] ಕಂಡುಹಿಡಿದು ಅದನ್ನು "ಸ್ಥಿರ ಗಾಳಿ" ಎಂದು ಕರೆದ. 1766ರಲ್ಲಿ [[ಹೆನ್ರಿ ಕ್ಯಾವೆಂಡಿಷ್|ಹೆನ್ರಿ ಕ್ಯಾವೆಂಡಿಶ್]] [[ಜಲಜನಕ]] (ಹೈಡ್ರೊಜನ್) ಅನಿಲವನ್ನು ಪ್ರತ್ಯೇಕಿಸಿ "ದಹಿಸುವ ಗಾಳಿ" ಎಂದು ಹೆಸರಿಸಿದ. 1773ರಲ್ಲಿ ಕಾರ್ಲ್ ವಿಲ್ಲ್ಹಿಲ್ಮ್ ಶೀಲೆ (ಆದರೆ ಪ್ರಕಟಣೆ ನಂತರದಲ್ಲಿ) ಮತ್ತು 1774ರಲ್ಲಿ ಜೋಸೆಪ್ ಪ್ರೀಸ್ಟ್ಲಿ [[ಆಮ್ಲಜನಕ]] (ಆಕ್ಸಿಜನ್) ಕಂಡುಹಿಡಿದು ಅದನ್ನು ಕ್ರಮವಾಗಿ "ಬೆಂಕಿ ಗಾಳಿ" ಮತ್ತು "ಫ್ಲಜಿಸ್ಟನ್ ರಹಿತ ಗಾಳಿ" ಎಂದು ಹೆಸರಿಸಿದುದು ಸಹ ಈ ಪಟ್ಟಿಗೆ ಸೇರುತ್ತವೆ. ಈ ಬೆಳವಣಿಗೆಗಳ ನಡುವೆ ಪ್ರಾನ್ಸ್ನ [[ಆಂಟಿನ್ ಲಾರೆಂಟ್ ಲವಾಸಿಯೆ|ಅಂಟನಿ ಲಾವೋಸಿಯರ್]] [[ಉಷ್ಣ ವಿಕಸನ|ದಹನವನ್ನು]] ಅಧ್ಯಯನ ಮಾಡತೊಡಗಿದ್ದ. ಪ್ರೀಸ್ಟ್ಲಿ ಲಾವೋಸೀಯರ್ಗೆ ತನ್ನ ಪ್ರಯೋಗವನ್ನು ವಿವರಿಸಿದಾಗ ಅವನಿಗೆ ಬಹುಶಹ ಗಾಳಿಯಲ್ಲಿ ದಹನವನ್ನು ಬೆಂಬಲಿಸುವ ಮತ್ತು ಬೆಂಬಲಿಸದ, ಎರಡು ಅನಿಲಗಳು ಇರಬೇಕೆಂಬ ಅನುಮಾನ ಉಂಟಾಯಿತು.
[[File: Antoine_lavoisier_color.jpg|thumb|"ಆಧುನಿಕ ರಸಾಯನಶಾಸ್ತ್ರದ ಪಿತಾಮಹ" ಎಂದು ಪರಿಗಣಿಸಲಾದ ಅಂಟನಿ ಲಾವೋಸಿಯರ್]]
ಪ್ರಯೋಗವೊಂದರಲ್ಲಿ ಲಾವೋಸಿಯರ್ ಮುಚ್ಚಿದ ಪಾತ್ರೆಯಲ್ಲಿ [[ತವರ]] ಮತ್ತು [[ಗಾಳಿ/ವಾಯು|ಗಾಳಿಯನ್ನು]] ಬಿಸಿ ಮಾಡಿದ ಮತ್ತು ಪಾತ್ರೆಯ ತೂಕದಲ್ಲಿ ಯಾವ ವ್ಯತ್ಯಾಸವಾಗದ್ದನ್ನು ದಾಖಲಿಸಿದ. ನಂತರ ಮುಚ್ಚಿದ ಪಾತ್ರೆಯೊಳಗೆ ಗಾಳಿ ಒಳಗೆ ತೂರಿಬಂದದನ್ನು ಮತ್ತು ಹೀಗೆ ಹೆಚ್ಚಾದ ಗಾಳಿಯು ಹೆಚ್ಚಾದ ತವರದ ತೂಕಕ್ಕೆ ಸಮನಾಗಿದ್ದುದ್ದನ್ನು ಗಮನಿಸಿದ. ಈ ಮತ್ತು ಇತರ ಪ್ರಯೋಗಗಳನ್ನು ಅವನು ತನ್ನ 1777ರಲ್ಲಿ ಪ್ರಕಟಿಸಿದ ಕೃತಿಯಲ್ಲಿ ವಿವರಿಸಿದ್ದಾನೆ. ಈ ಕೃತಿಯಲ್ಲಿ ಅವನು ಗಾಳಿಯು ದಹನ ಮತ್ತು [[ಉಸಿರಾಟ|ಉಸಿರಾಟವನ್ನು]] ಬೆಂಬಲಿಸುವ "ಜೈವಿಕ ಗಾಳಿ" ಮತ್ತು ಎರಡನ್ನೂ ಬೆಂಬಲಿಸದ ಅಜೋಟ್ (ಅಥವಾ [[ಸಾರಜನಕ]])ಗಳ ಮಿಶ್ರಣ ಎಂದು ಸಿದ್ಧ ಮಾಡಿ ತೋರಿಸಿದ.<ref>Cook, Gerhard A.; Lauer, Carol M. (1968). "Oxygen". In Clifford A. Hampel. The Encyclopedia of the Chemical Elements. New York: Reinhold Book Corporation. pp. 499–512. LCCN 68-29938. From Wikipedia, [[w: Oxygen|Oxygen]]</ref> 1779ರಲ್ಲಿ ಪ್ಯಾರಿಸ್ನ ರಾಯಲ್ ವಿಜ್ಞಾನ ಅಕೆಡಾಮಿ ಮುಂದೆ ಬಹಳಷ್ಟು ಆಮ್ಲಗಳು ಈ ಉಸಿರಾಡ ಬಹುದಾದ ಗಾಳಿಯನ್ನು ಹೊಂದಿವೆ ಎಂದು ಘೋಶಿಸಿ, ಅದನ್ನು ಆಮ್ಲಜನಕ ಎಂದು ಕರೆದ. 1783ರ ವೇಳೆಗೆ ಫ್ಲಾಜಿಸ್ಟನ್ ಸಿದ್ಧಾಂತವನ್ನು ಪೂರ್ಣವಾಗಿ ತಿರಸ್ಕರಿಸಿ, ಆಕ್ಸಿಜನ್ ಸಿದ್ಧಾಂತ ಮಂಡಿಸಿದ.<ref name=La/> ಪ್ಲಜಿಸ್ಟನ್ ಸಿದ್ಧಾಂತವನ್ನು ರಷ್ಯಾದ ರಸಾಯನಶಾಸ್ತ್ರಜ್ಞ ಮಿಕೈಲ್ ಲಾಮೊನೊಸವ್ 1756ರಷ್ಟು ಹಿಂದೆಯೇ ತಿರಸ್ಕರಿಸಿ, ದಹನದಲ್ಲಿ ವಸ್ತುಗಳು ಗಾಳಿಯ ಒಂದು ಭಾಗದೊಂದಿಗೆ ಸೇರುತ್ತವೆ ಎಂದು ಸೂಚಿಸಿದ್ದ. ಆದರೆ ಈ ಬರಹಗಳು ರಷ್ಯ ಭಾಷೆಯಲ್ಲಿದ್ದ ಕಾರಣಕ್ಕೆ ಲಾವೋಸಿಯರ್ನ್ನೂ ಒಳಗೊಂಡು ಪಶ್ಚಿಮದ ವಿಜ್ಞಾನಿಗಳಿಗೆ ತಿಳಿದಿರಲಿಲ್ಲ.<ref name=As/><sup>: p 64</sup> ನೋಡಿ [[ಆಮ್ಲಗಳು ಮತ್ತು ಪ್ರತ್ಯಾಮ್ಲಗಳು]]
ಇದಲ್ಲದೆ ಲಾವೋಸಿಯರ್ ಹೊಸ ಮತ್ತು ಹಳೆಯ [[ಮೂಲಧಾತು|ಧಾತುಗಳನ್ನೆಲ್ಲಾ]] ಪರಿಗಣಿಸಿ ಹೆಸರುಗಳನ್ನು ಕ್ರಮಬದ್ಧ ಗೊಳಿಸಿದ. ಇತರೊಂದಿಗೆ ಸೇರಿ ಹೊಸ ಹೆಸರಿಸುವಿಕೆಯ ಪ್ರಸ್ತಾಪವನ್ನು ಅಕಾಡೆಮಿಗೆ 1787ರಲ್ಲಿ ಸಲ್ಲಿಸಿದ. ಈ ಹೊಸ ಪದ್ಧತಿಯ ಪ್ರಕಾರ ಐತಿಹಾಸಿಕ ಹೆಸರುಗಳಾದ "ಆಯಿಲ್ ಆಫ್ ಟಾರ್ಟರ್", "ಷುಗರ್ ಆಫ್ ಲೆಡ್" ಬದಲಿಗೆ ಹೊಸ ಹೆಸರುಗಳು ಪೊಟಾಸಿಯಂ ಕಾರ್ಬೋನೇಟ್, ಲೆಡ್ ಅಸಿಟೇಟ್ ಎಂದು ಕರೆಯುವಂತಾಯಿತು. ಇದು ವಿವೇಚನಾಯುಕ್ತ ರಸಾಯನಶಾಸ್ತ್ರಕ್ಕೆ ಒಂದು ಪ್ರಮುಖ ಹೆಜ್ಜೆಯಾಯಿತು.<ref name=JD/><sup>: p 614</sup> ಅಲ್ಲದೆ ಅವನು [[ರಾಸಾಯನಿಕ ಕ್ರಿಯೆ|ರಸಾಯನಿಕ ಕ್ರಿಯೆಗೆ]] ಒಳಗಾಗುವ ಪದಾರ್ಥಗಳನ್ನು ಮತ್ತು ಅವುಗಳ ಉತ್ಪನ್ನಗಳನ್ನು ಎಚ್ಚರಿಕೆಯಿಂದ ತೂಕ ಮಾಡುತ್ತಿದ್ದ ಮತ್ತು ಅನಿಲಗಳು ಹೊರಹೋಗದಂತೆ ಬಿರಡೆ ಹಾಕಿ ಮುಚ್ಚಿದ ಪಾತ್ರೆಗಳನ್ನು ಬಳಸುತ್ತಿದ್ದ.<ref >Petrucci R.H., Harwood W.S. and Herring F.G., General Chemistry (8th ed. Prentice-Hall 2002), p.34,- From Wikipedia [[w: Antoine Lavoisier|Antoine Lavoisier]]</ref> ಅವನ ಪ್ರಯೋಗಗಳು [[ದ್ರವ್ಯ ಸಂರಕ್ಷಣೆ ನಿಯಮ|ದ್ರವ್ಯ ಸಂರಕ್ಷಣೆಯ ನಿಯಮವನ್ನು]] ಬೆಂಬಲಿಸುತ್ತಿದ್ದವು. ಹೀಗೆ ರಸಾಯನಶಾಸ್ತ್ರದಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾದ ಅಂಟನಿ ಲವೋಸಿಯರ್ನನ್ನು ಸಾರ್ವತ್ರಿಕವಾಗಿ "ಆಧುನಿಕ ರಸಾಯನಶಾಸ್ತ್ರದ ಪಿತಾಮಹ" ಎಂದು ಪರಿಗಣಿಸಲಾಗಿದೆ.<ref name=As/><sup>: p 69</sup>
===ಹತ್ತೊಂಬತ್ತನೆಯ ಶತಮಾನ===
ಈ ಶತಮಾನದ ಆರಂಭದಲ್ಲಿನ ಪ್ರಮುಖ ಬೆಳವಣಿಗೆ [[ಜಾನ್ ಡಾಲ್ಟನ್|ಡಾಲ್ಟನ್ನ]] [[ಪರಮಾಣು ಸಿದ್ಧಾಂತ|ಪರಮಾಣು ಸಿದ್ಧಾಂತ]]. ಲೂಯಿಸ್ ಪ್ರೌಸ್ಟ್ 1799ರಲ್ಲಿ ಪ್ರಕಟಿಸಿದ ಪ್ರಬಂಧದಲ್ಲಿ ತಾಮ್ರವು ಆಮ್ಲಜನಕದೊಂದಿಗೆ ಯಾವಾಗಲೂ ನಿರ್ದಿಷ್ಟ ಅನುಪಾತಲ್ಲಿಯೇ ಸೇರುತ್ತದೆ ಎಂಬ ನಿರ್ಣಯಕ್ಕೆ ಬಂದ. ಅಂದು ಇದ್ದ ಸಮಸ್ಯೆ ಎಂದರೆ ಹಲವು ಪದಾರ್ಥಗಳು ಸೇರಿ ಒಂದಕ್ಕಿಂತ ಹೆಚ್ಚು ಸಂಯುಕ್ತಗಳಾಗುವುದು.<ref> Kapoor, Satish C. “Berthollet, Proust, and Proportions.” Chymia, vol. 10, 1965, pp. 53–110. www.jstor.org/stable/27757247, pages 84 &87</ref> ಡಾಲ್ಟನ್ನ ಪರಮಾಣು ಸಿದ್ಧಾಂತವು ಎಲ್ಲಾ ಪದಾರ್ಥಗಳು ಅವಿಭಾಜ್ಯ, ಕಣ್ಣಿಗೆ ಕಾಣದ, ಪರಮಾಣುಗಳನ್ನು ಹೊಂದಿರುತ್ತವೆ ಎಂದು ಹೇಳುತ್ತಿತ್ತು. ಇದು ಎರಡು ಮೂಲ ಧಾತುಗಳು ಒಂದಕ್ಕಿಂತ ಹೆಚ್ಚು ಅನುಪಾತಗಳಲ್ಲಿ ಸಂಯೋಜನೆಗೊಳ್ಳುವ ಸಾಧ್ಯತೆಯನ್ನು ವಿವರಿಸುತ್ತಿತ್ತು.<ref name=As/><sup>: p 73</sup> ಇದನ್ನು ಬಹು ಅನುಪಾತ ಸಂಯೋಜನೆ ನಿಯಮ (ಲಾ ಆಫ್ ಮಲ್ಟಿಪಲ್ ಪ್ರಪೋರ್ಶನ್) ಎಂದು ಕರೆಯಲಾಗಿದೆ.
[[ಹಂಫ್ರಿ ಡೇವಿ]] ಎಲೆಕ್ಟ್ರೊಲೈಸಿಸ್ ಬಳಸಿ 1807ರಲ್ಲಿ [[ಪೊಟ್ಯಾಶಿಯಮ್]] ಮತ್ತು [[ಸೋಡಿಯಮ್]] ಹಾಗೂ ನಂತರದಲ್ಲಿ [[ಕ್ಯಾಲ್ಸಿಯಮ್]], [[ಮ್ಯಗ್ನೀಶಿಯಮ್|ಮೆಗ್ನೀಶಿಯಮ್]], [[ಬೊರಾನ್]] ಮತ್ತು [[ಬೇರಿಯಮ್]] ಮೂಲಧಾತುಗಳನ್ನು ಪ್ರತ್ಯೇಕಿಸಿದ. ಡಾಲ್ಟನ್ ಮೊದಲ ಬಾರಿಗೆ ಆಮ್ಲಜನಕಕ್ಕೆ ವೃತ್ತ, ಜಲಜನಕಕ್ಕೆ ವೃತದ ನಡುವೆ ಬಿಂದು ಹೀಗೆ ಸಂಕೇತಗಳನ್ನು ಬಳಸಿದ. ಅವನ ಬಳಸಿದ ಚಿಹ್ನೆಗಳು [[ಗಂಧಕ|ಗಂಧಕಕ್ಕೆ]] S ಇಂಗ್ಲೀಶ್ ಅಕ್ಷರವನ್ನು ವೃತ್ತದಲ್ಲಿ ಮತ್ತು [[ರಂಜಕ|ರಂಜಕಕ್ಕೆ]] P ಇಂಗ್ಲೀಶ್ ಅಕ್ಷರವನ್ನು ವೃತ್ತದಲ್ಲಿ ಒಳಗೊಂಡಿದ್ದವು. ಜಾಕೋಬ್ ಬರ್ಜೆಲಿಯಸ್ ವೃತ್ತದ ಅಗತ್ಯವಿಲ್ಲವೆಂದು ಪರಿಗಣಿಸಿ ಪ್ರತಿ ಮೂಲಧಾತುವಿನ ಲ್ಯಾಟಿನ್ ಹೆಸರಿನ ಮೊದಲಕ್ಕರ (ಒಂದಕ್ಕಿಂತ ಹೆಚ್ಚು ಮೊದಲಕ್ಕರಗಳು ಒಂದೇ ಆಗಿದ್ದಲ್ಲಿ ಎರಡು ಅಕ್ಷರಗಳನ್ನು) ಚಿಹ್ನೆಗಳಾಗಿಸಲು ಸೂಚಿಸಿದ. ಇದು ಹಲವು ಬರವಣಿಗೆ, ವಿಶೇಷವಾಗಿ ರಸಾಯನಿಕ ಕ್ರಿಯೆಯನ್ನು ಬರೆಯುವುದನ್ನು ಸುಲಭವಾಗಿಸಿತು.<ref name=As/><sup>: p 86</sup>
[[File: Mendeleev Photographische Gesellschaft 3.jpg|thumb|left|[[ದಿಮಿತ್ರಿ ಮೆಂಡಲೀವ್]] ತನ್ನ ಆವರ್ತ ಕೋಷ್ಟಕದಲ್ಲಿ ಅಂದು ತಿಳಿದ ಎಲ್ಲಾ ಮೂಲ ಧಾತುಗಳನ್ನೂ ಸರಿಯಾದ ಸ್ಥಳದಲ್ಲಿ ಇರಿಸಿದ ಮತ್ತು 7 ಹೊಸ ಧಾತುಗಳ ಇರುವಿಕೆಯನ್ನು ಊಹಿಸಿದ]]
[[File: Periodic_table_(polyatomic).svg|thumb|[[ಆವರ್ತ ಕೋಷ್ಟಕ|ಆವರ್ತ ಕೋಷ್ಟಕದ]] ಪ್ರಮಾಣಿತ ರೂಪ, ಬಣ್ಣಗಳು ಮೂಲಧಾತುಗಳ ವರ್ಗಗಳನ್ನು ತೋರಿಸುತ್ತವೆ.]]
[[ದಿಮಿತ್ರಿ ಮೆಂಡಲೀವ್]] 1869ರಲ್ಲಿ ಪ್ರಕಟಿಸಿದ [[ಆವರ್ತ ಕೋಷ್ಟಕ|ಆವರ್ತ ಕೋಷ್ಟಕ,]] ಈ ಶತಮಾನದ ಇನ್ನೊಂದು ಮಹತ್ವದ ಹೆಜ್ಜೆಯಾಗಿತ್ತು. ಮೆಂಡಲೀವ್ಗೂ ನಾಲ್ಕು ವರುಷ ಮುಂಚೆ ಜಾನ್ ನ್ಯೂಲ್ಯಾಂಡ್ಸ್ ಇಂತಹುದೇ ಪ್ರಯತ್ನದ ಪ್ರಬಂಧವನ್ನು ರಸಾಯನಿಕ ಸೊಸಾಯಿಟಿ ಒಂದೇ ಕಾಲಂನಲ್ಲಿ ಎರಡು ಧಾತುಗಳನ್ನು ತೋರಿಸಿದ ಕಾರಣಕ್ಕೆ ಪ್ರಕಟಿಸಿರಲಿಲ್ಲ. ಜೂಲಿಯರ್ಸ್ ಮೇಯರ್ನ ಕೋಷ್ಟಕವೂ ಸಹ 1868ರಲ್ಲಿ ಪ್ರಕಟನೆಗೆ ಹೋದರೂ 1870ರವರೆಗೂ ಪ್ರಕಟವಾಗಲಿಲ್ಲ. ಮೆಂಡಲೀವ್ ಸಹ ಮೇಯರ್ನಂತೆ [[ಪರಮಾಣು ತೂಕ|ಪರಮಾಣು ತೂಕದ]] ಆಧಾರದ ಮೇಲೆ ಮೂಲಧಾತುಗಳನ್ನು ಜೋಡಿಸಿದ ಮತ್ತು ಅವುಗಳ ಗುಣಗಳ ಆಧಾರದ ಮೇಲೆ ಏಳು ಸಾಲುಗಳನ್ನಾಗಿ (ನಂತರ ಇಂದಿನಂತೆ ಕಂಬಗಳಲ್ಲಿ) ಪೇರಿಸಿದ. ಅವನು ಕೆಲವು ಮೂಲಧಾತುಗಳು ಇನ್ನೂ ಕಂಡುಹಿಡಿಯ ಬೇಕಿದೆ ಎಂದು ಖಾಲಿ ಸ್ಥಳಬಿಟ್ಟ ಮತ್ತು ಅವುಗಳ ಗುಣಗಳನ್ನು ಊಹಿಸಿದ. ನ್ಯೂಲ್ಯಾಂಡ್ಸ್ ಆಗಲಿ ಮೇಯರ್ ಆಗಲಿ ಮೆಂಡಲೀವ್ನಂತೆ ಸಾಧ್ಯ ಧಾತುಗಳಿಗೆ ಖಾಲಿ ಸ್ಥಳ ಬಿಟ್ಟಿರಲ್ಲಿಲ್ಲ. ಅಲ್ಲದೆ ಮೆಂಡಲೀವ್ ಕೆಲವೊಮ್ಮೆ ಅಣುತೂಕವನ್ನೂ ಕಡೆಗೆಣಿಸಿ ಧಾತುಗಳ ಗುಣಗಳು ಎಲ್ಲಿ ಸರಿಹೊಂದುತ್ತವೆಯೊ ಅಲ್ಲಿ ಕೂರಿಸಿದ.<ref>[http://www.rsc.org/periodic-table/history/about Development of the periodic table], Periodic Table, retrived on 2016-12-08</ref> [[ಜಡ ಅನಿಲ|ಜಡಾನಿಲಗಳನ್ನು]] (ಅಥವಾ ಶ್ರೇಷ್ಠ ಅನಿಲ) ಆ ನಂತರವೇ ಶತಮಾನದ ಕೊನೆಗೆ ವಿಲಿಯಂ ರಾಮ್ಸೆ ಕಂಡುಹಿಡಿದ ನಂತರ ಆವರ್ತ ಕೋಷ್ಟಕಕ್ಕೆ ಇನ್ನೊಂದು ಕಂಬಸಾಲು ಸೇರಿಸಲಾಯಿತು.
ಜೀವ ಮೂಲದ ಪದಾರ್ಥಗಳಾದ [[ಯೂರಿಯಾ|ಯೂರಿಯದಂತಹ]] ಸಾವಯವ ಪದಾರ್ಥಗಳ ತಯಾರಿ, [[ವೇಲನ್ಸಿ]] ಪರಿಕಲ್ಪನೆಯ ಹುಟ್ಟು, [[ಉಷ್ಣಬಲ ವಿಜ್ಞಾನ|ಉಷ್ಣಬಲ ವಿಜ್ಞಾನವನ್ನು]] ರಸಾಯನಶಾಸ್ತ್ರಕ್ಕೆ ಅನ್ವಯಿಸುವುದು ಈ ಶತಮಾನದ ಇತರ ಕೆಲವು ಬೆಳವಣಿಗೆಗಳು. ಅಲ್ಲದೆ ಈ ಶತಮಾನದ ಬಹುತೇಕ ಕೊನೆಯಲ್ಲಿ ಕಂಡುಹಿಡಿದ [[ಎಲೆಕ್ಟ್ರಾನ್]] ಮತ್ತು ಇದು ಇತರ ಬೆಳವಣಿಗೆಗಳೊಂದಿಗೆ ಪರಮಾಣು ರಚನೆಯ ಬಗೆಗೆ ಹಲವು ಸಂಶೋಧನೆಗಳು ಸಹ ನಂತರದಲ್ಲಿ ರಸಾಯನಶಾಸ್ತ್ರದ ಮೇಲೆ ದೊಡ್ಡಮಟ್ಟದ ಪ್ರಭಾವ ಬೀರಿದವು.
==ಆಧುನಿಕ ರಸಾಯನಶಾಸ್ತ್ರದ ಮೂಲಭೂತ ಅಂಶಗಳು==
ಈ ಕೆಳಗಿನವುಗಳು ರಸಾಯನಶಾಸ್ತ್ರದ ಗ್ರಹಿಕೆಯ ಕೆಲವು ಮೂಲಭೂತ ಅಂಶಗಳು
===ದ್ರವ್ಯ===
ಜಗತ್ತಿನಲ್ಲಿ [[ದ್ರವ್ಯ|ದ್ರವ್ಯ]] ಮತ್ತು [[ಶಕ್ತಿ|ಶಕ್ತಿಗಳು]] ಇವೆ. ಶಕ್ತಿಯು ಕೆಲಸ ಮಾಡುವ ಸಾಮರ್ಥ್ಯವಾದರೆ ದ್ರವ್ಯಕ್ಕೆ ದ್ರವ್ಯರಾಶಿ (ಮಾಸ್) ಇರುತ್ತದೆ ಮತ್ತು ಅದು ಸ್ಥಳವನ್ನು ಆಕ್ರಮಿಸುತ್ತದೆ. ಎಲ್ಲಾ ದ್ರವ್ಯದಲ್ಲಿಯೂ [[ಪರಮಾಣು|ಪರಮಾಣುಗಳಿಂದ]] ಕೂಡಿದ [[ಮೂಲಧಾತು|ಧಾತುಗಳು]] ಇರುತ್ತವೆ. ಧಾತುಗಳು ಒಂದೇ ರೀತಿಯ ಪರಮಾಣುಗಳನ್ನು ಹೊಂದಿರುತ್ತವೆ.<ref name=AM> [https://www2.estrellamountain.edu/faculty/farabee/biobk/BioBookCHEM1.html CHEMISTRY I: ATOMS AND MOLECULES] retrived on 2016-12-09</ref>
====ಪರಮಾಣು====
[[ಪರಮಾಣು]]ಗಳ ರಚನೆಯನ್ನು ಆಧುನಿಕ ಕ್ವಾಂಟಂ [[ಭೌತಶಾಸ್ತ್ರ]] ವಿವರಿಸುತ್ತದೆ. [[ಪರಮಾಣು]]ವಿನಲ್ಲಿ ಕೇಂದ್ರದಲ್ಲಿ ಬೀಜಕೇಂದ್ರ ಅಥವಾ [[ನ್ಯೂಕ್ಲಿಯಸ್]] ಇರುತ್ತದೆ ಮತ್ತು ಇದು ಪಾಸಿಟಿವ್ ಅಥವಾ ಧನಾವೇಶ (ವಿದ್ಯುತ್ ಆವೇಶ)ವಿರುವ [[ಪ್ರೋಟಾನ್]] ಮತ್ತು ತಟಸ್ಥ ಆವೇಶ ಇರುವ [[ನ್ಯೂಟ್ರಾನ್]] ಎರಡನ್ನೂ ಒಳಗೊಂಡಿರ ಬಹುದು. ಪ್ರೋಟಾನ್ ಮತ್ತು ನ್ಯೂಟ್ರಾನ್ಗಳನ್ನು ಜೊತೆಯಾಗಿ ನ್ಯೂಕ್ಲಿಯಾನ್ಗಳೆಂದು ಕರೆಯಲಾಗುತ್ತದೆ. ತೀರ ಸರಳವಾದ ಹೈಡ್ರೋಜನ್ ಪರಮಾಣುವಿನಲ್ಲಿ ಪ್ರೋಟಾನ್ ಮಾತ್ರವಿರುತ್ತದೆ. ಉಳಿದೆಲ್ಲ ಧಾತುಗಳ ಪರಮಾಣುಗಳ ಬೀಜಕೇಂದ್ರದಲ್ಲಿ ಪ್ರೋಟಾನ್ ಮತ್ತು ನ್ಯೂಟ್ರಾನ್ಗಳೆರಡೂ ಇರುತ್ತವೆ. ಪ್ರೋಟಾನಿನ ದ್ರವ್ಯರಾಶಿಯು ಒಂದು ಪರಮಾಣು ದ್ರವ್ಯರಾಶಿ ಮಾನಕ (ಅಥವಾ ಅಟಾಮಿಕ್ ಮಾಸ್ ಯುನಿಟ್-ಎಎಮ್ಯು) ಮತ್ತು ನ್ಯೂಟ್ರಾನ್ನಿನ ದ್ರವ್ಯರಾಶಿಯು 1 ಎಎಮ್ಯುಗಿಂತ ತುಸು ಹೆಚ್ಚು.<ref name=AM/> ಪರಮಾಣುವಿನ ಪ್ರೋಟಾನ್ ಸಂಖ್ಯೆಯು ಆ ಧಾತುವಿನ [[ಪರಮಾಣು ಸಂಖ್ಯೆ|ಪರಮಾಣು ಸಂಖ್ಯೆಯೂ]] (ಅಟಾಮಿಕ್ ನಂಬರ್) ಹೌದು.
ಎಲೆಕ್ಟ್ರಾನ್ಗಳು ನೆಗಿಟಿವ್ ಅಥವಾ ರುಣಾವೇಶವನ್ನು (ಋಣಾವೇಶ) ಹೊಂದಿರುತ್ತವೆ. ಎಲೆಕ್ಟ್ರಾನ್ಗಳು ನ್ಯೂಕ್ಲಿಯೆಸ್ ಸುತ್ತಲೂ ಕಕ್ಷಕಗಳಲ್ಲಿ ಸುತ್ತುತ್ತವೆ. ಅವುಗಳ ವೇಗ ಬೆಳಕಿನ ವೇಗ ಅಥವಾ ಅದರ ಹತ್ತಿರ ಇರುವ ಕಾರಣಕ್ಕೆ ಕಕ್ಷಕದಲ್ಲಿ ಇಲ್ಲಿಯೇ ಇರುತ್ತವೆ ಎಂದು ಗುರುತಿಸುವುದು ಕಷ್ಟ. ಆದರೆ ಅದು ಇರಬಹುದಾದ ಸಾಧ್ಯ ಪ್ರದೇಶದ ಸಂಖ್ಯಾಶಾಸ್ತ್ರೀಯ ಸಾಧ್ಯತೆಯನ್ನು ಪಡೆಯಬಹುದು. ಎಲೆಕ್ಟ್ರಾನ್ ದ್ರವ್ಯರಾಶಿಯು ಪ್ರೋಟಾನಿನ 1/1836ರಷ್ಟು ಮತ್ತು ನ್ಯೂಟ್ರಾನ್ನಿನ 1/1839ರಷ್ಟು ಇರುತ್ತದೆ.<ref>[http://www.scienceclarified.com/everyday/Real-Life-Chemistry-Vol-1/Electrons-How-it-works.html Chemical Sciences Master's], Science Clarified, retrived on 2016-12-09</ref><ref>ದ್ರವ್ಯರಾಶಿ (mass) ಮತ್ತು ತೂಕದಲ್ಲಿ (weight) ವ್ಯತ್ಯಾಸವನ್ನು ಗಮನಿಸಿ. ರಾಶಿಯು ಪದಾರ್ಥವೊಂದು ಒಳಗೊಂಡ ಮೊತ್ತ ಆದರೆ ತೂಕ ಅದರ ಮೇಲೆ ಗುರುತ್ವದ ಪರಿಣಾಮವಾಗಿ ಉಂಟಾಗುತ್ತದೆ. ಹೀಗಾಗಿ ಭೂಮಿಯ ಮೇಲೆ ಒಂದು ಕಿಲೊಗ್ರಾಂ ತೂಗುವ ಪದಾರ್ಥವೊಂದು ಚಂದ್ರನ ಮೇಲೆ ಅದರ ಆರು ಭಾಗವಷ್ಟೇ ತೂಗುತ್ತದೆ ಆದರೆ ಅವೆರಡೂ ಒಂದು ಮೊತ್ತದ ದ್ರವ್ಯರಾಶಿಯನ್ನು ಒಳಗೊಂಡಿರುತ್ತವೆ. [http://hyperphysics.phy-astr.gsu.edu/hbase/mass.html Mass and Weight], retrived on 2016-12-09 </ref> ಪರಮಾಣುವಿನ ಅತ್ಯಂತ ಕೊನೆಯ ಕವಚದಲ್ಲಿರುವ ಎಲೆಕ್ಟ್ರಾನ್ಗಳಿಗೆ ವ್ಯಾಲೆನ್ಸ್ ಎಲೆಕ್ಟ್ರಾನ್ಗಳೆಂದು ಕರೆಯುತ್ತಾರೆ. ಇವು ರಸಾಯನಿಕ ಬಂಧನಗಳಲ್ಲಿ ಭಾಗವಹಿಸುತ್ತವೆ. ಹೀಗಾಗಿ ಒಂದೇ ವ್ಯಾಲೆನ್ಸಿ ಇರುವ ಧಾತುಗಳು ಒಂದೇ ರೀತಿಯ ರಸಾಯನಿಕ ಗುಣಗಳನ್ನು ಹೊಂದಿರುತ್ತವೆ.<ref>[http://www.sparknotes.com/chemistry/fundamentals/atomicstructure/section2.rhtml Atomic Structure, Electron Configuration and Valence Electrons], Sparknotes, retrived on 2016-12-09</ref>
====ಪರಮಾಣು ತೂಕ ಮತ್ತು ಸಮಸ್ಥಾನಿಗಳು====
ಮೂಲಧಾತುವಿನ ಪರಮಾಣುಗಳಲ್ಲಿ ಪ್ರೋಟಾನ್ ಮತ್ತು ನ್ಯೂಟ್ರಾನ್ಗಳೂ ಎರಡೂ ಇರುತ್ತವೆ (ಜಲಜನಕದಲ್ಲಿ ಒಂದು ಪ್ರೋಟಾನ್ ಮಾತ್ರ ಇರುತ್ತದೆ). ಮೂಲಧಾತುವಿನ ಪರಮಾಣು ಒಂದರಲ್ಲಿ ಪ್ರೋಟಾನ್ ಸಂಖ್ಯೆ ಏರುಪೇರಾಗುವುದಿಲ್ಲ ಆದರೆ ನ್ಯೂಟ್ರಾನ್ ಸಂಖ್ಯೆ ಹೆಚ್ಚು ಕಡಿಮೆಯಾಗ ಬಹುದು. ಉದಾಹರಣೆಗೆ ಇಂಗಾಲದಲ್ಲಿ 6 ಪ್ರೋಟಾನುಗಳಿರುತ್ತವೆ. ಸಾಮಾನ್ಯವಾಗಿ ಇಂಗಾಲದ ನ್ಯೂಕ್ಲಿಯಸ್ನಲ್ಲಿ 6 ನ್ಯೂಟ್ರಾನ್ಗಳಿರುತ್ತವೆ. ಹೀಗಾಗಿ ಅದನ್ನು {{sup|12}}C ಎಂದು ಸಂಕೇತಿಸಲಾಗುತ್ತದೆ. ಆದರೆ ಪ್ರಕೃತಿಯಲ್ಲಿ ಇನ್ನೊಂದು ಸ್ಥಿರ ಇಂಗಾಲದ ಪರಮಾಣುವೂ ಇದ್ದು ಅದು ಇಂಗಾಲ-13 ಅಥವಾ ({{sup|13}}C) ಎಂದು ಕರೆಯಿಸಿಕೊಳ್ಳುತ್ತದೆ. ಇಂತಹ ನ್ಯೂಟ್ರಾನ್ ಸಂಖ್ಯೆಯಲ್ಲಿ ಭಿನ್ನವಾದ ಮೂಲಧಾತುವನ್ನು [[ಸಮಸ್ಥಾನಿ]] (ಐಸೊಟೋಪ್) ಎಂದು ಕರೆಯಲಾಗುತ್ತದೆ.
[[ಪರಮಾಣು ತೂಕ]] ಅಥವಾ ಸಾಕ್ಷೇಪಿಕ ಪರಮಾಣು ದ್ರವ್ಯರಾಶಿ (ರಿಲೇಟಿವ್ ಆಟಮಿಕ್ ಮಾಸ್) ಒಂದು ರಸಾಯನಿಕ ಮೂಲಧಾತುವಿನ ಸರಾಸರಿ ರಾಶಿ ಹಾಗೂ ಒಂದು ನಿರ್ದಿಷ್ಟ ಪ್ರಮಾಣಬದ್ಧ ಮಾನಕಕ್ಕೆ ಇರುವ ಅನುಪಾತ. 1961ರಿಂದ ಈ ಪ್ರಮಾಣಬದ್ಧ ಮಾನಕವನ್ನಾಗಿ ಕಾರ್ಬನ್-12ರ ಪರಮಾಣುವಿನ ದ್ರವ್ಯರಾಶಿಯ ಹನ್ನೆರಡನೆ ಒಂದು ಭಾಗವನ್ನು ಬಳಸಲಾಗುತ್ತಿದೆ. ಉದಾಹರಣೆಗೆ [[ಹೀಲಿಯಮ್|ಹೀಲಿಯಂನ]] ಪರಮಾಣು ತೂಕ 4.002602 ಮತ್ತು ಈ ಸರಾಸರಿಯು ವಿಪುಲವಾಗಿರುವ ಆ ಮೂಲಧಾತುವಿನ ಸಮಸ್ಥಾನಿಗಳ ಅನುಪಾತವನ್ನು ಪ್ರತಿಬಿಂಬಿಸುತ್ತದೆ.<ref> Peiser H. Steffen and Edward Wichers, [https://www.britannica.com/science/atomic-weight Atomic Weight], Physics and Chemistry, Encyclopedia Britannica, retrived on 2016-12-09</ref><ref>[http://physics.nist.gov/cgi-bin/Compositions/stand_alone.pl Atomic Weights and Isotopic Compositions for All Elements] retrived on 2016-12-09</ref>
====ಧಾತು, ಅಣು. ರಸಾಯನಿಕ ಸಂಯುಕ್ತ, ಮಿಶ್ರಣ ====
[[File: Carbon_dioxide_structure.png|thumb|[[ಇಂಗಾಲದ ಡೈಆಕ್ಸೈಡ್]] (CO<sub>2</sub>) ರಸಾಯನಿಕ ಸಂಯುಕ್ತದ ಒಂದು ಉದಾಹರಣೆ]]
'''[[ಮೂಲಧಾತು|ಧಾತು]]'''ಗಳು ಒಂದೇ ರೀತಿಯ ಪರಮಾಣುಗಳನ್ನು ಹೊಂದಿರುತ್ತವೆ ಮತ್ತು ಈ ಪರಮಾಣುಗಳಲ್ಲಿ ಒಂದೇ ಸಂಖ್ಯೆಯ ಪ್ರೋಟಾನುಗಳಿರುತ್ತವೆ. ಇವು ರಾಸಾಯನಿಕವಾಗಿ ತೀರ ಸರಳ ಘಟಕಗಳು ಮತ್ತು ಅವನ್ನು ರಾಸಾಯನಿಕ ವಿಧಾನ ಅಥವಾ ಪದ್ಧತಿಯ ಮೂಲಕ ವಿಭಜಿಸಲು ಬರುವುದಿಲ್ಲ.<ref>[http://www.chemicool.com/definition/element.html Definition of Element], Chemicool, retrived on 2016-12-09</ref> '''[[ಅಣು]]''' ಧಾತುವೊಂದರ ಅಥವಾ ರಾಸಾಯನಿಕ ಸಂಯುಕ್ತವೊಂದರ ಅತಿಸಣ್ಣ ಕಣ. ಅವು ಆಮ್ಲಜನಕಗಳ ಅಣುವಿನಂತೆ ಒಂದೇ ಮೂಲಧಾತುಗಳನ್ನು ಹೊಂದಿರಬಹುದು ಅಥವಾ ನೀರಿನ ಅಣುವಿನಂತೆ ಒಂದಕ್ಕೂ ಹೆಚ್ಚು ಮೂಲಧಾತುಗಳನ್ನು ಒಳಗೊಂಡಿರ ಬಹುದು. ಅಣುವಿನಲ್ಲಿ ಒಂದಕ್ಕಿಂತ ಹೆಚ್ಚು ಪರಮಾಣುಗಳಿರುತ್ತವೆ ಮತ್ತು ಇವು ಸಾಮಾನ್ಯವಾಗಿ ಅಯಾನಿಕ್ ಬಂಧ, ಸಹವೇಲೆನ್ಸಿ ಬಂಧ ಮುಂತಾದ [[ರಸಾಯನಿಕ ಸಂಕೋಲೆ|ರಸಾಯನಿಕ ಬಂಧಗಳಿಂದ]] ಬಂದಿತವಾಗಿರುತ್ತವೆ.<ref name=AM/>
'''[[ರಾಸಾಯನಿಕ ಸಂಯುಕ್ತ]]'''ಗಳು (ಅಥವಾ ಸರಳವಾಗಿ ಸಂಯುಕ್ತ) ಒಂದಕ್ಕಿಂತ ಹೆಚ್ಚು ಧಾತುಗಳು ರಾಸಾಯನಿಕವಾಗಿ ಬಂಧಿಸಲ್ಪಟ್ಟ ಪದಾರ್ಥಗಳು ಮತ್ತು ಇವನ್ನು ಇವು ಒಳಗೊಂಡ ಮೂಲ ಧಾತುಗಳಾಗಿ ಬೇರ್ಪಡಿಸಬಹುದು. ಇವುಗಳ ಗುಣಗಳು ಇವು ಒಳಗೊಂಡ ಮೂಲಧಾತುಗಳ ಗುಣಗಳಿಗಿಂತ ಬೇರೆಯಾಗಿರ ಬಹುದು. ಇವು ಯಾವಾಗಲೂ ಒಂದೇ ಅನುಪಾತದಲ್ಲಿ ಪರಮಾಣುಗಳನ್ನು ಹೊಂದಿರುತ್ತವೆ.<ref name=El> [https://www.chem.purdue.edu/gchelp/atoms/elements.html Elements, Compounds & Mixtures], retrived on 2016-12-09</ref> ಹೈಡ್ರೊಜನ್ ಅಥವಾ ಜಲಜನಕದ ಎರಡು ಪರಮಾಣುಗಳು ಮತ್ತು ಆಕ್ಸಿಜನ್ ಅಥವಾ ಆಮ್ಲಜನಕದ ಒಂದು ಪರಮಾಣು ಇರುವ ನೀರು ಇದಕ್ಕೊಂದು ಉದಾಹರಣೆ. '''ಮಿಶ್ರಣ'''ವು ಎರಡೂ ಅಥವಾ ಹೆಚ್ಚು ಧಾತುಗಳ ಅಥವಾ/ಮತ್ತು ಸಂಯುಕ್ತಗಳ ಭೌತಿಕ ಮಿಶ್ರಣ. ಇವನ್ನು ಭೌತಿಕ ಪದ್ಧತಿಗಳ ಮೂಲಕ ಬೇರ್ಪಡಿಸ ಬಹುದು ಮತ್ತು ಇವುಗಳ ಘಟಕಗಳು ಬಹಳಷ್ಟು ಸಲ ತಮ್ಮ ಮೂಲ ಗುಣಗಳನ್ನು ಉಳಿಸಿಕೊಂಡಿರುತ್ತವೆ. <ref name=El/> [[ಗಾಳಿ/ವಾಯು|ಗಾಳಿ]], [[ಮಿಶ್ರ ಲೋಹ]] (ಅಲಾಯ್) ಇದಕ್ಕೆ ಉದಾಹರಣೆಗಳು.
==== ಅವೊಗಾಡ್ರೊ ಸಂಖ್ಯೆ ಮತ್ತು ಮೋಲ್ ====
[[ಅವೊಗಾಡ್ರೋ ಸಂಖ್ಯೆ]] (ಅಥವಾ ಅವೊಗಾಡ್ರೊ ನಿಯತಾಂಕ) ಒಂದು [[ಮೋಲ್]] ಪದಾರ್ಥದಲ್ಲಿನ ಕಣಗಳ ಸಂಖ್ಯೆ (ಪರಮಾಣು, ಅಣು ಮುಂತಾದ). ಮೆಟ್ರಿಕ್ ವ್ಯವಸ್ಥೆ ಇದನ್ನು ಇನ್ನೂ ಖಚಿತವಾಗಿ ವ್ಯಾಖ್ಯಾನಿಸುತ್ತದೆ. ಅದರ ಪ್ರಕಾರ ಅವೊಗಾಡ್ರೊ ಸಂಖ್ಯೆ 12 ಗ್ರಾಂ (ಅಥವಾ 0.024 ಪೌಂಡ್) ಇಂಗಾಲ-12ರಲ್ಲಿ ಇರುವ ಪರಮಾಣುಗಳ ಸಂಖ್ಯೆ. ಇದನ್ನು L ಅಥವಾ N<sub>A</sub> ಸಂಕೇತದಿಂದ ಸೂಚಿಸಲಾಗುವ ಈ ಸಂಖ್ಯೆಯ ಬೆಲೆ 6.02214× 10<sup>23</sup>.<ref> [link.galegroup.com/apps/doc/CV2432500073/SCIC?u=albertak12&xid=17f3b642 "Avogadro's number."] World of Chemistry, Gale, 2000.. Accessed 9 Dec. 2016.}</ref> ಇದೊಂದು ನಿಯತಾಂಕ ಏಕೆಂದರೆ ಒಂದು ಮೋಲ್ ಆಮ್ಲಜನಕ ಅಣುವಿನಲ್ಲಿ (ಆಮ್ಲಜನಕದ ಅಣುವಿನಲ್ಲಿ ಎರಡು ಆಮ್ಲಜನಕ ಪರಮಾಣುಗಳಿರುತ್ತವೆ) ಅಷ್ಟೇ ಸಂಖ್ಯೆಯ ಪರಮಾಣುಗಳಿರುತ್ತವೆ. ಆಮ್ಲಜನಕದ ಎರಡು ಪರಮಾಣುಗಳ ತೂಕ ಸುಮಾರು 32 ಆದ್ದರಿಂದ ಒಂದು ಮೋಲ್ ಎಂದರೆ ಇಲ್ಲಿ 32 ಗ್ರಾಂ.<ref> [http://www.bbc.co.uk/education/guides/zysk7ty/revision/2 Formula mass and mole calculations], Bitesize, retrived on 2016-12-09</ref> ಅವೊಗಾಡ್ರೊ ಸಂಖ್ಯೆ ಅವೊಗಾಡ್ರೊ ಸಂಖ್ಯೆ ಪ್ರಾಯೋಗಿಕವಾಗಿ ನಿರ್ದರಿತವಾದ ಸಂಖ್ಯೆ.<ref>[http://chemistry.bd.psu.edu/jircitano/mole.html The Mole] {{Webarchive|url=https://web.archive.org/web/20161119043057/http://chemistry.bd.psu.edu/jircitano/mole.html |date=2016-11-19 }}, retrived on 2016-12-09</ref>
===ಸ್ಥಿತಿಗಳು===
ರಸಾಯನಿಕ ಪದಾರ್ಥಗಳು ಹಲವು ಸ್ಥಿತಿಗಳಲ್ಲಿ ಇರಬಲ್ಲವು. ಸಾಮಾನ್ಯವಾಗಿ ಗುರುತಿಸಲಾಗುವ ಸ್ಥಿತಿಗಳು [[ಘನ]], [[ದ್ರವ]] ಮತ್ತು [[ಅನಿಲ]]. ಘನ ಸ್ಥಿತಿಯಲ್ಲಿ ಪದಾರ್ಥಗಳು ಹೆಚ್ಚು ಒತ್ತಾಗಿ ವ್ಯವಸ್ಥಿತವಾಗಿರುತ್ತವೆ. ಅವುಗಳ ಚಲನಶಕ್ತಿ ತೀರ ಕಡಿಮೆ ಇರುತ್ತದೆ. ಅವುಗಳಿಗೆ ನಿರ್ದಿಷ್ಟ ಘನಗಾತ್ರವಿರುತ್ತದೆ ಮತ್ತು ಅವು ತಾವು ಇರುವ ಪಾತ್ರೆಯ ಸ್ವರೂಪ ಪಡೆಯುವುದಿಲ್ಲ. ದ್ರವರೂಪದ ಪದಾರ್ಥಗಳು ಕಡಿಮೆ ಒತ್ತಾಗಿ ವ್ಯಸ್ಥಿತಗೊಂಡಿರುತ್ತವೆ ಮತ್ತು ಅವುಗಳಲ್ಲಿನ ಚಲನಶಕ್ತಿ ಘನ ಪದಾರ್ಥಗಳಿಗಿಂತ ಹೆಚ್ಚು ಇರುತ್ತದೆ. ಅವುಗಳಿಗೆ ಘನಗಾತ್ರ ಇರುತ್ತದೆ. ಅವು ಹರಿಯಬಲ್ಲವು ಮತ್ತು ಅವು ಯಾವ ಪಾತ್ರೆಗಳಲ್ಲಿರುತ್ತವೆಯೊ ಅದರ ಆಕಾರ ಪಡೆಯುತ್ತವೆ. ಅನಿಲಗಳ ಕಣಗಳ ನಡುವೆ ದೊಡ್ಡ ಸ್ಥಳವಿರುತ್ತದೆ. ಅನಿಲ ಕಣಗಳು ಅಣುಗಳ ನಡುವಿನ ಸೆಳೆತದ ಶಕ್ತಿಯನ್ನು ಮೀರುವಷ್ಟು ಚಲನಶಕ್ತಿ ಪಡೆದಿರುತ್ತವೆ. ಹೀಗಾಗಿ ಅವಕ್ಕೆ ನಿರ್ದಿಷ್ಟ ಘನಗಾತ್ರವಾಗಲಿ ಅಥವಾ ಆಕಾರವಾಗಲಿ ಇರುವುದಿಲ್ಲ. <ref name=Ba> Bagley Mary, [http://www.livescience.com/46506-states-of-matter.html Matter: Definition & the Five States of Matter], Live Science, April 11, 2016. Retrived on 2016-12-09</ref> ಅಷ್ಟೇನು ಪರಿಚಿತವಲ್ಲದ ಪ್ಲಾಸ್ಮ, ಬೋಸ್-ಐನ್ಸ್ಟೀನ್ ಘನೀಕರಣ ಮುಂತಾದ ದ್ರವ್ಯರಾಶಿಯ ಸ್ಥಿತಿಗಳೂ ಇವೆ.
ಈ ಸ್ಥಿತಿಗಳು ತಾಪಮಾನ ಮತ್ತು ಒತ್ತಡಗಳು ಬದಲಾದಂತೆ ಬದಲಾಗ ಬಲ್ಲವು. ಉದಾಹರಣೆ [[ನೀರು]] ಮಂಜುಗಡ್ಡೆಯಾಗಿ ಘನ ರೂಪದಲ್ಲೂ, ನೀರಾಗಿ ದ್ರವ ರೂಪದಲ್ಲಿಯೂ ಮತ್ತು ಆವಿಯಾಗಿ ಅನಿಲ ರೂಪದಲ್ಲಿಯೂ ಇರುತ್ತದೆ. ಮಂಜುಗಡ್ಡೆ ನೀರಾಗುವುದನ್ನು ಕರಗುವಿಕೆ ಮತ್ತು ಅದರ ವಿರುದ್ಧ ಪ್ರಕ್ರಿಯೆ ನೀರು ಮಂಜುಗಡ್ಡೆಯಾಗುವುದನ್ನು ಘನೀಕರಿಸುವುದು ಎಂದು ಕರೆಯಲಾಗುತ್ತದೆ. ಹಾಗೆಯೇ ನೀರು ಆವಿಯಾಗುವುದು ಅಥವಾ ದ್ರವ ಅನಿಲವಾಗುವುದನ್ನು ಆವೀಕರಣ ಅಥವಾ ಅನಿಲವಾಗಿಸುವಿಕೆ ಎನ್ನುತ್ತಾರೆ. ಕೆಲವು ಸಂದರ್ಭಗಳಲ್ಲಿ (ಉದಾಹರಣೆಗೆ [[ಇಂಗಾಲದ ಡೈಆಕ್ಸೈಡ್|ಇಂಗಾಲದ ಡೈಆಕ್ಸೈಡ್ನಲ್ಲಿ]]) ಘನ ರೂಪವು ನೇರವಾಗಿ ಅನಿಲವಾಗುತ್ತದೆ. ಇದನ್ನು ಉತ್ಪತನ (ಸಬ್ಲಿಮೇಶನ್) ಎನ್ನುತ್ತಾರೆ.
===ರಾಸಾಯನಿಕ ಬಂಧ===
[[File: Ionic_bonding_animation.gif|thumb|300px|[[ಸೋಡಿಯಮ್]] (Na) ಮತ್ತು [[ಕ್ಲೋರಿನ್|ಕ್ಲೋರಿನ್ಗಳು]] (cl) ಸೇರಿ ಅಯಾನು ಬಂಧದಲ್ಲಿ ಸೋಡಿಯಮ್ ಕ್ಲೋರೈಡ್ ಅಥವಾ ಸಾಮಾನ್ಯ ಉಪ್ಪು ಆಗುವ ಪ್ರಕ್ರಿಯೆಯ ಅನಿಮೇಶನ್]]
[[ರಸಾಯನಿಕ ಸಂಕೋಲೆ|ರಾಸಾಯನಿಕ ಬಂಧದ]] ಸಾಮಾನ್ಯ ನಿಯಮದ ಪ್ರಕಾರ ಪರಮಾಣುಗಳು [[ಎಲೆಕ್ಟ್ರಾನ್|ಇಲೆಕ್ಟ್ರಾನ್ಗಳನ್ನು]] (ಎಲೆಕ್ಟ್ರಾನ್) ಗಳಿಸುವ ಅಥವಾ ಕಳೆದುಕೊಳ್ಳುವ ಮೂಲಕ ಅಥವಾ ಹಂಚಿಕೊಳ್ಳುವ ಮೂಲಕ ತಮ್ಮ ಹೊರ ಇಲೆಕ್ಟ್ರಾನ್ ಕವಚದಲ್ಲಿ ಎರಡು ಅಥವಾ ಎಂಟು ಎಲೆಕ್ಟ್ರಾನ್ಗಳ [[ಜಡ ಅನಿಲ|ಜಡಾನಿಲದ]] [[ಎಲೆಕ್ಟ್ರಾನ್ ವಿನ್ಯಾಸ]] ಪಡೆಯುತ್ತವೆ. ಇದನ್ನು ಕೆಲವೊಮ್ಮೆ ಅಷ್ಟಕ ನಿಯಮ ಎಂದು ಕರೆಯಲಾಗುತ್ತದೆ. ಸಾಮಾನ್ಯ ಬಂಧಗಳು ಅಯಾನಿಕ್ ಬಂಧ, ಸಹವೇಲೆನ್ಸಿ ಬಂಧ ಮತ್ತು ಹೈಡ್ರೊಜನ್ ಬಂಧಗಳೆಂದು ವಿಭಜಿಸ ಬಹುದು. ಅಯಾನಿಕ್ ಬಂಧದಲ್ಲಿ ಎರಡು ಪರಮಾಣುಗಳು ಎಲೆಕ್ಟ್ರಾನ್ ಪಡೆದು ಅಥವಾ ಕಳೆದುಕೊಂಡು ಅಯಾನುಗಳಾಗುತ್ತವೆ ಜೊತೆಗೆ ಜಡ ಅನಿಲಗಳ ಹೊರ ಎಲೆಕ್ಟ್ರಾನ್ ಕವಚ ಹೋಲುವ ಕವಚ ಪಡೆಯುತ್ತವೆ. ಇದು ಅವುಗಳ ನಡುವೆ ಅಯಾನಿಕ್ ಬಂಧ ಏರ್ಪಡಲು ಕಾರಣವಾಗುತ್ತದೆ. ಸೋಡಿಯಂ ಕ್ಲೋರೈಡ್ ಇದಕ್ಕೆ ಒಳ್ಳೆಯ ಉದಾಹರಣೆ.<ref name=R1> [https://www2.estrellamountain.edu/faculty/farabee/biobk/BioBookCHEM1.html CHEMISTRY I: ATOMS AND MOLECULES], Retrived on 2016-12-09</ref><ref name=R2>[http://hyperphysics.phy-astr.gsu.edu/hbase/Chemical/bond.html Chemical Bonding], Retrived on 2016-12-09</ref>
[[File: Elektronenformel_Punkte_CH4.svg|thumb|[[ಮೀಥೇನ್|ಮೀಥೇನ್ನಲ್ಲಿ]] ಅಣುವಿನಲ್ಲಿ (CH<sub>4</sub>) ಇಂಗಾಲವು ನಾಲ್ಕು ಜಲಜನಕ ಪರಮಾಣುವಿನೊಂದಿಗೆ ಒಂದು ಜೋಡಿಯ ಎಲೆಕ್ಟ್ರಾನುಗಳನ್ನು ಹಂಚಿಕೊಂಡು ಅಷ್ಟಕ ನಿಯಮವನ್ನು ಪಾಲಿಸುತ್ತದೆ. ಜಲಜನಕವು ಎರಡು ಎಲೆಕ್ಟ್ರಾನ್ ಹಂಚಿಕೊಳ್ಳುವ ಮೂಲಕ ಈ ನಿಯಮ ಪಾಲಿಸುತ್ತವೆ. ]]
ಸಹವೇಲೆನ್ಸಿ ಬಂಧದಲ್ಲಿ ಪರಮಾಣುಗಳು ಎಲೆಕ್ಟ್ರಾನ್ಗಳನ್ನು ಹಂಚಿಕೊಳ್ಳುವ ಮೂಲಕ ಜಡ ಅನಿಲಗಳ ಹೊರ ಕವಚದ ಎಲೆಕ್ಟ್ರಾನ್ ವಿನ್ಯಾಸ ಪಡೆಯುತ್ತವೆ. [[ಮೀಥೇನ್||ಮೀಥೇನ್ನಲ್ಲಿನ]] [[ಇಂಗಾಲ|ಇಂಗಾಲದ]] ಅತ್ಯಂತ ಹೊರ ಕವಚದಲ್ಲಿ ನಾಲ್ಕು ಇಲೆಕ್ಟ್ರಾನ್ಗಳು ಇರುತ್ತವೆ ಹೀಗಾಗಿ ಎಂಟಾಗಲು ನಾಲ್ಕು ಖಾಲಿ ಸ್ಥಳಗಳು ಇರುತ್ತವೆ. ನಾಲ್ಕು [[ಜಲಜನಕ]] (ಹೈಡ್ರೊಜನ್) ಪರಮಾಣುಗಳು ಒಂದೊಂದು ಇಲೆಕ್ಟ್ರಾನ್ ಹಂಚಿಕೊಳ್ಳುತ್ತವೆ. ಹೀಗೆ ಹಂಚಿಕೊಂಡಾಗ ಜಲಜನಕದ ಕವಚದಲ್ಲಿ ಎರಡು ಎಲೆಕ್ಟ್ರಾನ್ಗಳಾದರೆ ಇಂಗಾಲದ ಕವಚದಲ್ಲಿ ಎಂಟು ಎಲೆಕ್ಟ್ರಾನ್ಗಳಾಗುತ್ತವೆ (ಚಿತ್ರ ನೋಡಿ). ವಾಸ್ತವದಲ್ಲಿ ಜಲಜನಕ ಬಂಧವು ಒಳಅಣು ಆಕರ್ಷಣೆಯಲ್ಲಿ ಬದಲಿಗೆ ಹೊರಅಣು ಆಕರ್ಷಣೆ. ಕೆಲವೊಂದು ಸಹವೇಲೆನ್ಸಿ ಬಂಧಗಳಲ್ಲಿ ಲೋಹೇತರ ಪರಮಾಣುವಿನೊಂದಿಗೆ ಹೆಚ್ಚು ಇರುತ್ತದೆ ಮತ್ತು ಹೀಗಾಗಿ ಒಂದು ಪರಮಾಣು ಅಲ್ಪ ಧನಾವೇಶ ಮತ್ತು ಇನ್ನೊಂದು ಪರಮಾಣು ಅಲ್ಪ ರುಣಾವೇಶ (ಋಣಾವೇಶ) ಪಡೆಯುತ್ತವೆ. ಇಂತಹ ಬಂಧಗಳು ದ್ರುವೀಯ ಚಲನೆಯನ್ನು ತೋರುತ್ತವೆ. ಇಂತಹ ಸಂದರ್ಭದಲ್ಲಿ ಒಂದು ಅಣುವಿನ ಜಲಜನಕ ಪರಮಾಣು ಮತ್ತು ಇನ್ನೊಂದು ಅಣುನಿನ ಹೆಚ್ಚಿನ ಎಲೆಕ್ಟ್ರಾನ್ರುಣತ್ವ ಇರುವ ಸಣ್ಣ ಪರಮಾಣುಗಳ ನಡುವೆ ಆಕರ್ಷಣೆಯ ಬಂಧ ಏರ್ಪಡುತ್ತದೆ. ಹೀಗಾಗಿ ಇದು ಅಣುಗಳ ನಡುವಿನ ಆಕರ್ಷಣೆ ಮತ್ತು ಇದರ ಬಂಧನ ಸಾಮರ್ಥ್ಯವು ಸಹವೇಲೆನ್ಸಿ ಬಂಧದ ಶೇ 5 ರಿಂದ 10ರಷ್ಟು ಇರುತ್ತದೆ.<ref name=R1/><ref name=R2/>
ಲೋಹಿಯ ಬಂಧವು (ಲೌಹಿಕ ಬಂಧ) ತೀರ ಒತ್ತಾಗಿ ಪೇರಿಸಲ್ಪಟ್ಟ ಲೋಹದ ಪರಮಾಣುಗಳನ್ನು ಹಿಡಿದಿಡುತ್ತದೆ. ಬಹಳಷ್ಟು ಸಲ [[ಲೋಹ|ಲೋಹದ]] ಪ್ರತಿ ಪರಮಾಣುವಿನ ಅತ್ಯಂತ ಹೊರ ಎಲೆಕ್ಟ್ರಾನ್ ಕವಚ ಪಕ್ಕದ ಹಲವು ಇತರ ಪರಮಾಣುಗಳು ಹೊರ ಕವಚಗಳ ಮೇಲೆ ಚಾಚಿಕೊಂಡಿರುತ್ತದೆ. ಈ ಕಾರಣಕ್ಕೆ ವೇಲನ್ಸಿ ಎಲೆಕ್ಟ್ರಾನ್ಗಳು ಯಾವುದೇ ನಿರ್ದಿಷ್ಟ ಪರಮಾಣುಗಳ ಜೋಡಿಗೆ ಸೀಮಿತವಾಗದೆ ಸತತವಾಗಿ ಒಂದು ಪರಮಾಣುವಿನಿಂದ ಇನ್ನೊಂದು ಪರಮಾಣುವಿಗೆ ಚಲಿಸುತ್ತಿರುತ್ತವೆ. ಹೀಗಾಗಿ ಸಹವೇಲೆನ್ಸಿ ಬಂಧದ ಪದಾರ್ಥಗಳಲ್ಲಿಯಂತೆ ಅಲ್ಲದೆ ಲೋಹಿಯ ಬಂಧದಲ್ಲಿ ಎಲೆಕ್ಟ್ರಾನ್ಗಳು ಸ್ಥಳೀಯವಾಗಿರದೆ ಸಾಪೇಕ್ಷಿಕವಾಗಿ ಮುಕ್ತವಾಗಿ ಚಲಿಸುತ್ತವೆ.<ref>[https://www.britannica.com/science/metallic-bond Metallic bond], Chemistry, Encyclopedia Britannica. Last updated on 10-06-2006, Retrived on 2016-12-09 </ref> ಇದನ್ನು ಲೋಹಿಯ ಧನ ಅಯಾನುಗಳನ್ನು ಸುತ್ತುವರೆದ ಎಲೆಕ್ಟ್ರಾನ್ಗಳ ಸಾಗರ ಎಂದು ನಾವು ಕಲ್ಪಿಸಿಕೊಳ್ಳ ಬಹದು.<ref>[http://chem.libretexts.org/Core/Physical_and_Theoretical_Chemistry/Chemical_Bonding/General_Principles_of_Chemical_Bonding/Metallic_Bonding Metallic Bonding], Chemistry LibreTexts, Last updated, 1 Dec 2016, Retrived on 2016-12-09 </ref> ಇದು ಅನೇಕ ಲೋಹದ ಗುಣಗಳನ್ನು ವಿವರಿಸುತ್ತದೆ.
===ರಸಾಯನಿಕ ಕ್ರಿಯೆ===
[[File: Combustion_reaction_of_methane.jpg|thumb|400px |ಪ್ರತಿವರ್ತಕ –[[ಮೀಥೇನ್]] ಮತ್ತು ಆಮ್ಲಜನಕಗಳು ಇಂಗಾಲದ ಡೈಆಕ್ಸೈಡ್ ಮತ್ತು ನೀರು ಉತ್ಪನ್ನಗಳನ್ನು ಕೊಡುವ ರಸಾಯನಿಕ ಸಮೀಕರಣ]]
[[ರಾಸಾಯನಿಕ ಕ್ರಿಯೆ|ರಸಾಯನಿಕ ಕ್ರಿಯೆಯು]] ಕ್ರಿಯೆಯಲ್ಲಿ ಭಾಗಿಯಾಗುವ (ಪ್ರತಿವರ್ತಕ) ಒಂದು ಅಥವಾ ಹೆಚ್ಚು ಪದಾರ್ಥಗಳನ್ನು, ಉತ್ಪನ್ನಗಳು ಎಂದು ಕರೆಯಲಾಗುವ, ಒಂದು ಅಥವಾ ಹೆಚ್ಚು ಬೇರೆ ಪದಾರ್ಥಗಳನ್ನಾಗಿ ಪರಿವರ್ತಿಸುವ ಪ್ರಕ್ರಿಯೆ. ಪ್ರತಿವರ್ತಕ ಅಥವಾ ಉತ್ಪನ್ನ ಪದಾರ್ಥಗಳು ಮೂಲಧಾತುಗಳು ಅಥವಾ ಸಂಯುಕ್ತಗಳು ಆಗಿರಬಹುದು.<ref> Treichel M. Paul and John C. Kotz [https://www.britannica.com/science/chemical-reaction Chemical reaction], Last Updated:4-15-2016, Retrived on 2016-12-09</ref> ರಸಾಯನಿಕ ಕ್ರಿಯೆಗಳಲ್ಲಿ ರಸಾಯನಿಕ ಬಂಧನ ಏರ್ಪಡುತ್ತವೆ ಅಥವಾ/ಮತ್ತು ಮುರಿಯುತ್ತವೆ. ರಸಾಯನಿಕ ಕ್ರಿಯೆಗಳನ್ನು ಪ್ರಮುಖವಾಗಿ ರಸಾಯನಿಕ ಸಂಯೋಗ, ರಸಾಯನಿಕ ವಿಭಜನೆ, ರಸಾಯನಿಕ ಸ್ಥಾನಪಲ್ಲಟ ಮತ್ತು ರಸಾಯನಿಕ ವಿನಿಮಯ (ದ್ವಿ ವಿಭಜನೆ) ಎಂದು ವಿಂಗಡಿಸಲಾಗಿದೆ. ಅಲ್ಲದೆ ಇತರ ವಿಂಗಡನೆಗಳು ರಸಾಯನಿಕ ಒತ್ತರ, ಅನಿಲ ಜನಕ ಕ್ರಿಯೆ, ಆಮ್ಲ-ಪ್ರತ್ಯಾಮ್ಲ ತಟಸ್ಥೀಕರಣಗಳು.<ref>[http://www.chemistryexplained.com/Ce-Co/Chemical-Reactions.html Chemical reactions], Chemistry explained, retrived on 2016-12-10 </ref>
ರಸಾಯನಿಕ ಕ್ರಿಯೆಯನ್ನು ಬರೆಯುವ ಸಂಪ್ರದಾಯದಲ್ಲಿ ಪ್ರತಿವರ್ತಕಗಳನ್ನು ಎಡಕ್ಕೂ ಮತ್ತು ಉತ್ಪನ್ನಗಳನ್ನು ಬಲಕ್ಕೂ ಬರೆಯಲಾಗುತ್ತದೆ ಮತ್ತು ನಡುವಿನಲ್ಲಿ ಒಂದು ಬಾಣದ ಚಿಹ್ನೆ ಇರುತ್ತದೆ. ಇದನ್ನು ರಸಾಯನಿಕ ಸಮೀಕರಣ ಎಂದು ಕರೆಯಲಾಗುತ್ತದೆ. ಪ್ರತಿ ಧಾತು ಅಥವಾ ಸಂಯುಕ್ತದ ಚಿಹ್ನೆಯು ಅದರ ಮೋಲ್ ಪದಾರ್ಥವನ್ನು ಸೂಚಿಸುತ್ತದೆ (ಇದು ಧಾತುವಿನ ಪರಮಾಣು ತೂಕ ಅಥವಾ ಸಂಯುಕ್ತದ ಅಣುತೂಕವು ಗ್ರಾಂನಲ್ಲಿ ವ್ಯಕ್ತಪಡಿಸುತ್ತದೆ.). ಅಲ್ಲದೆ ಸಮೀಕರಣದಲ್ಲಿ ಪರಮಾಣುಗಳ ಸಂಖ್ಯೆಗಳನ್ನು ಎಡ ಮತ್ತು ಬಲಗಳೆರಡರಲ್ಲೂ ಸರಿದೂಗಿಸ ಬೇಕಾಗುತ್ತದೆ.
:CH<sub>4</sub> + 2 O<sub>2</sub> → CO<sub>2</sub> + 2 H<sub>2</sub>O
ಈ ಮೇಲಿನ ಸಮೀಕರಣದಲ್ಲಿ ಒಂದು ಮೋಲ್ ಮೀಥೇನ್ ಅಣು ಎರಡು ಮೂಲ್ ಆಮ್ಲಜನಕ ಅಣುವಿನೊಂದಿಗೆ ಸೇರಿ ಒಂದು ಮೋಲ್ ಇಂಗಾಲದ ಡೈಆಕ್ಸೈಡ್ ಅಣು ಮತ್ತು ಎರಡು ಮೋಲ್ ನೀರಿನ ಅಣು ಆಗುತ್ತವೆ. ಕೆಲವೊಮ್ಮೆ ಪದಾರ್ಥಗಳ ಸ್ಥಿತಿಗಳನ್ನು ಘನಕ್ಕೆ -"s", ದ್ರವಕ್ಕೆ -"l", ಅನಿಲಕ್ಕೆ -"g" ಮತ್ತು ಜಲೀಯ ದ್ರಾವಣಕ್ಕೆ-"aq" ಚಿಹ್ನೆಗಳ ಮೂಲಕ ತೋರಿಸಲಾಗುತ್ತದೆ.
ರಸಾಯನಿಕ ಕ್ರಿಯೆಯು ಪರಮಾಣುವಿನ, ಅಣ್ವಿಕ ಮತ್ತು ಒಟ್ಟಾರೆಯ ರಾಚನಿಕ ಬದಲಾವಣೆಗಳಿಗೆ ಕಾರಣವಾಗುತ್ತದೆ. ಇದೇ ಕಾರಣಕ್ಕೆ ರಸಾಯನಿಕ ಕ್ರಿಯೆಯು ಅದು ಒಳಗೊಂಡ ಪದಾರ್ಥಗಳ ಶಕ್ತಿಯಲ್ಲಿ ಏರುಪೇರಾಗುವುದನ್ನು ಒಳಗೊಂಡಿರುತ್ತದೆ. ಪರಿವರ್ತಕಗಳು ಮತ್ತು ಪರಿಸರದ ನಡುವೆ ಶಕ್ತಿಯ ಕೊಡುಕೊಳ್ಳುವಿಕೆ ಇರುತ್ತದೆ. ಈ ಶಕ್ತಿಯು ಉಷ್ಣ, ಬೆಳಕು, ವಿದ್ಯುತ್, ಅಥವಾ ಶ್ರವಣಾತೀತ ದನಿಯಂತಹ (ಆಲ್ಟ್ರಾಸೌಂಡ್) ಭೌತಿಕ ಶಕ್ತಿಯೂ ಆಗಿರಬಹುದು. ರಸಾಯನಿಕ ಕ್ರಿಯೆಗಳು ಉಷ್ಣವನ್ನು ಹೊರಸೂಸಿದರೆ ಅವನ್ನು ಉಷ್ಣಕ್ಷೇಪಕ ಕ್ರಿಯೆಗಳು ಎಂದು ಮತ್ತು ಉಷ್ಣ ಹೀರಿಕೊಳ್ಳುತ್ತಿದ್ದರೆ ಉಷ್ಣಗ್ರಾಹಕ ಕ್ರಿಯೆಗಳು ಎಂದು ಕರೆಯಲಾಗುತ್ತದೆ. ಕೆಲವು ಕ್ರಿಯೆಗಳಲ್ಲಿ ಪ್ರತಿವರ್ತಕಗಳು ಶಕ್ತಿಯ ಅಡಚಣೆಯನ್ನು ಅಧಿಗಮಿಸಿದಾಗಲಷ್ಟೇ ಕ್ರಿಯೆ ಆರಂಭವಾಗುತ್ತದೆ. ಇದನ್ನು ಸಕ್ರಿಯಕಾರಕ ಶಕ್ತಿ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ನಿರ್ದಿಷ್ಟ ತಾಪಮಾನದಲ್ಲಿ ಸಕ್ರಿಯಕಾರಕ ಶಕ್ತಿಯು ಕ್ರಿಯೆಯ ವೇಗಕ್ಕೆ ಸಂಬಂಧಿಸಿರುತ್ತದೆ. ಕೆಲವೊಂದು ರಸಾಯನಿಕ ಕ್ರಿಯೆಗಳು ಪ್ರತಿವರ್ತಕಗಳಲ್ಲದೆ ಇತರ ಪದಾರ್ಥಗಳ ಇರುವಿಕೆಯಲ್ಲಿ ವೇಗವನ್ನು ಪಡೆದುಕೊಳ್ಳುತ್ತವೆ ಇದನ್ನು [[ವೇಗವರ್ಧನೆ]] (ಕೆಟಲೈಸಿಸ್) ಎಂದು ಕರೆಯಲಾಗುತ್ತದೆ. ಇಂತಹ ಹೆಚ್ಚುವರಿ ಆದರೆ ಕ್ರಿಯೆಯ ನಂತರ ಬದಲಾಗದ ಪದಾರ್ಥಕ್ಕೆ ವೇಗವರ್ಧಕ (ಕೆಟಾಲಿಸ್ಟ್) ಎಂದು ಕರೆಯಲಾಗುತ್ತದೆ.
====ರೆಡಾಕ್ಸ್====
ರೆಡಾಕ್ಸ್ ಆಕ್ಸಿಡೀಕರಣ (ಉತ್ಕರ್ಷಣೆ) ಮತ್ತು ರಿಡಕ್ಶನ್ (ಅಪಕರ್ಷಣೆ) ಎರಡನ್ನೂ ಒಳಗೊಳ್ಳುವ ರಸಾಯನಿಕ ಕ್ರಿಯೆ. ಇತರ ಪದಾರ್ಥಗಳನ್ನು ಆಕ್ಸಿಡೀಕರಣ ಮಾಡುವ ಪದಾರ್ಥಗಳನ್ನು ಆಕ್ಸಿಡಿಕಾರಕಗಳು ಎಂದು ಕರೆಯಲಾಗುತ್ತದೆ. ಆಕ್ಸಿಡಿಕಾರಕವು ಇನ್ನೊಂದು ಪದಾರ್ಥದಿಂದ ಎಲೆಕ್ಟ್ರಾನನ್ನು ತೆಗೆಯುತ್ತದೆ. ಹಾಗೆಯೇ ಇನ್ನೊಂದು ಪದಾರ್ಥವನ್ನು ರಿಡಕ್ಶಿಸುವ ಪದಾರ್ಥವನ್ನು ರಿಡಕ್ಶನೀಕಾರಕ ಎಂದು ಕರೆಯಲಾಗಿದೆ. ರಿಡಕ್ಶನೀಕಾರಕ ಇನ್ನೊಂದು ಪದಾರ್ಥಕ್ಕೆ ಎಲೆಕ್ಟ್ರಾನ್ "ದಾನ" ಮಾಡುತ್ತದೆ. ಹೀಗಾಗಿ ಅದನ್ನು ಎಲೆಕ್ಟ್ರಾನ್ ದಾನಿ ಎಂದು ಸಹ ಕರೆಯಲಾಗುತ್ತದೆ.<ref>[http://chem.libretexts.org/Core/Analytical_Chemistry/Electrochemistry/Redox_Chemistry/Oxidation-Reduction_Reactions Oxidation-Reduction Reactions], Chemistry LibreTexts, Last updated 25 May 2015, Retrived on 2016-12-10
</ref> ಐತಿಹಾಸಿಕವಾಗಿ ಆಕ್ಸಿಡೀಕರಣ ಪದವನ್ನು ಮೊದಲು ಲಾವೋಸೀಯರ್ ಆಮ್ಲಜನಕ ಒಳಗೊಳ್ಳುವ ಕ್ರಿಯೆಗೆ ಬಳಸಿದ. ನಂತರದಲ್ಲಿ ಆಕ್ಸಿಜನೀಕಣಗೊಂಡ ಪದಾರ್ಥಗಳು ಎಲೆಕ್ಟ್ರಾನ್ ಕಳೆದುಕೊಳ್ಳುತ್ತವೆ ಎಂದು ತಿಳಿದು ಬಂತು. ಹೀಗಾಗಿ ಆಕ್ಸಿಡೀಕರಣವನ್ನು ಎಲೆಕ್ಟ್ರಾನ್ ಕಳೆದುಕೊಳ್ಳುವ ಕ್ರಿಯೆಗೆ ಅನ್ವಯಿಸಲಾಯಿತು.
===ಅಯಾನುಗಳು===
ಅಯಾನುಗಳು ಆವೇಶ (ವಿದ್ಯುದ್ದಾವೇಶ- ಚಾರ್ಜ್) ಪಡೆದ ಪರಮಾಣು ಅಥವಾ ಅಣುಗಳು. ಪರಮಾಣು ಅಥವಾ ಅಣುವಿನ ಪ್ರೋಟಾನುಗಳ ಸಂಖ್ಯೆಗೆ ಎಲೆಕ್ಟ್ರಾನುಗಳ ಸಂಖ್ಯೆ ಸಮವಾಗಿರದ ಕಾರಣಕ್ಕೆ ಅವು ಆವೇಶ ಪಡೆಯುತ್ತವೆ. ಅಣು ಅಥವಾ ಪರಮಾಣು ಅದರಲ್ಲಿನ ಪ್ರೋಟಾನುಗಳ ಸಂಖ್ಯೆ ಎಲೆಕ್ಟ್ರಾನುಗಳ ಸಂಖ್ಯೆಗಿಂತ ಹೆಚ್ಚು ಇದ್ದಾಗ ಧನ ಆವೇಶ ಮತ್ತು ಕಡಿಮೆ ಇದ್ದಾಗ ರುಣ (ಋಣ) ಆವೇಶ ಪಡೆಯುತ್ತದೆ.<ref>[http://www.qrg.northwestern.edu/projects/vss/docs/propulsion/1-what-is-an-ion.html What is an ion?], Propulsion, How does solar electric propulsion (ion propulsion) work? Retrived on 2016-12-10 </ref> ಧನ ಆವೇಶ ಪಡೆದ ಅಯಾನನ್ನು ಧನ ಅಯಾನು ಮತ್ತು ರುಣ ಆವೇಶ ಪಡೆದ ಅಯಾನನ್ನು ರುಣ ಅಯಾನು ಎಂದು ಕರೆಯಲಾಗಿದೆ. ಅಯಾನು Na<sup>+</sup> ನಲ್ಲಿದಂತೆ ಒಂದೇ ಪರಮಾಣು ಹೊಂದಿರ ಬಹುದು ಅಥವಾ OH<sup>-</sup>ನಂತೆ ಒಂದಕ್ಕಿಂತ ಹೆಚ್ಚು ಪರಮಾಣುಗಳನ್ನು ಹೊಂದಿರ ಬಹುದು.
===ಆಮ್ಲ, ಪ್ರತ್ಯಾಮ್ಲ ಮತ್ತು ಲವಣ===
ಆಮ್ಲಗಳು ನೀರಿನಲ್ಲಿ ಕರಗಿದಾಗ ಧನಾವೇಶ ಇರುವ H<sup>+</sup> (ಜಲಜನಕ) ಅಯಾನು ಬಿಡುಗಡೆ ಮಾಡುತ್ತವೆ. ಆಮ್ಲಗಳು ಹೈಡ್ರೊಕ್ಲೋರಿಕ್ ಆಮ್ಲ (HCl), ಗಂಧಕಾಮ್ಲ ( H<sub>2</sub>SO<sub>4</sub>) ಗಳಂತೆ ಅಜೈವಿಕ ಆಮ್ಲಗಳಾಗಿರ ಬಹುದು ಅಥವಾ [[ಅಸಿಟಿಕ್ ಆಮ್ಲ|ಅಸಿಟಿಕ್ ಆಮ್ಲದಂತಹ]] (CH<sub>3</sub>CO<sub>2</sub>H) ಜೈವಿಕ ಆಮ್ಲಗಳಾಗಿರ ಬಹುದು. ಹಲವು ಆಮ್ಲಗಳು ನೀರಿನ ಇರುವಿಕೆಯಲ್ಲಿಯೇ ಆಮ್ಲೀಯ ಗುಣ ತೋರುತ್ತವೆ. ಆಮ್ಲಗಳು ಅವುಗಳ ತಿಂದುಹಾಕುವ (ಸಂಕ್ಷಾರಕತ್ವ ಅಥವಾ ಕೊರೊಸಿವ್) ಗುಣದ ಕಾರಣಕ್ಕೆ ಚರ್ಮವನ್ನು ಸುಡಬಲ್ಲವು, ಲೋಹವನ್ನು ಕರಗಿಸ ಬಲ್ಲವು. ಪ್ರತ್ಯಾಮ್ಲಗಳನ್ನು ನೀರಿನಲ್ಲಿ ಕರಗಿಸಿದಾಗ ರುಣಾವೇಶ ಇರುವ OH<sup>-</sup> (ಹೈಡ್ರಾಕ್ಸೈಡ್) ಅಯಾನು ಬಿಡುಗಡೆಯಾಗುತ್ತದೆ. ಪ್ರತ್ಯಾಮ್ಲಗಳು ಸಾಮಾನ್ಯವಾಗಿ ಲೋಹದ ಹೈಡ್ರಾಕ್ಸೈಡ್ಗಳು. ಸೋಡಿಯಂ ಹೈಡ್ರಾಕ್ಸೈಡ್ (NaOH) ಮತ್ತು ಕ್ಯಾಲಿಸಿಯಂ ಹೈಡ್ರಾಕ್ಸೈಡ್ (Ca(OH)<sub>2</sub>) ಇದಕ್ಕೆ ಉದಾಹರಣೆಗಳು. ಇವು ನೀರನಲ್ಲಿ ಕರಗಿದಾಗ ಕ್ಷಾರಗಳು ಎಂದು ಕರೆಯಲಾಗುತ್ತದೆ. ಪ್ರತ್ಯಾಮ್ಲಗಳು ಮುಟ್ಟಿದರೆ ಸೋಪಿನಂತೆ ಭಾಸವಾಗುತ್ತದೆ ಮತ್ತು ಕೆಲವು ಕ್ಷಾರಗಳು ತಿಂದುಹಾಕುವ ಗುಣ ಹೊಂದಿವೆ.<ref name=Ac>[http://www.krysstal.com/acidbase.html Acids, Bases and Salts], Kryss Tal, Retrived on 2016-12-10</ref>
ಆಮ್ಲೀಯತೆಯನ್ನು pH ಮೂಲಕ ಅಳೆಯಲಾಗುತ್ತದೆ ಮತ್ತು ಈ ಮಾನಕವು 1 ರಿಂದ 14ರವರೆಗೂ ಇದೆ. 1 pH ತೀರಾ ಹೆಚ್ಚಿನ ಆಮ್ಲತೆಯನ್ನು ಸೂಚಿಸುತ್ತವೆ. 7 pH ತಟಸ್ಥತೆಯನ್ನೂ ಮತ್ತು 14 pH ತೀರ ಹೆಚ್ಚು ಕ್ಷಾರತೆ (ಪ್ರತ್ಯಾಮ್ಲತೆ) ಸೂಚಿಸುತ್ತವೆ. ಕೆಲವು ರಸಾಯನಿಕಗಳು ಬೇರೆ ಬೇರೆ pH ಬೆಲೆಯಲ್ಲಿ ಬಣ್ಣ ಬದಲಿಸುತ್ತವೆ. ಅವುಗಳಲ್ಲಿ ಸಾಮಾನ್ಯವಾದುದು ಲಿಟ್ಮಸ್. ಇದು pH 7 ಕ್ಕಿಂತ ಕಡಿಮೆ (ಆಮ್ಲೀಯ) ಇದ್ದಲ್ಲಿ ಕೆಂಪು ಬಣ್ಣಕ್ಕೂ ಮತ್ತು pH 7ಕ್ಕಿಂತ ಹೆಚ್ಚು (ಪ್ರತ್ಯಾಮ್ಲೀಯ ಅಥವಾ ಕ್ಷಾರ) ಇದ್ದಲ್ಲಿ ನೀಲಿಗೂ ಬದಲಾಗುತ್ತದೆ. ಆಮ್ಲ ಮತ್ತು ಪ್ರತ್ಯಾಮ್ಲಗಳು ರಸಾಯನಿಕ ಕ್ರಿಯೆಗೆ ಒಳಗಾದಾಗ ಲವಣ ಉಂಟಾಗುತ್ತದೆ.<ref name=Ac/>
==ಟಿಪ್ಪಣಿಗಳು ಮತ್ತು ಉಲ್ಲೇಖಗಳು==
{{reflist|20em}}
{{ನೈಸರ್ಗಿಕ ವಿಜ್ಞಾನ}}
[[ವರ್ಗ:ರಸಾಯನಶಾಸ್ತ್ರ]]
bjmxm6lbytcm2ye26i1dmcree688q7v
ವಿಶ್ವದ ಅದ್ಭುತಗಳು
0
2807
1108497
1058322
2022-07-22T13:12:38Z
2401:4900:16F4:46E0:1887:588F:5C08:3C0C
/* ಮಧ್ಯಯುಗದ ಅದ್ಭುತಗಳು : */
wikitext
text/x-wiki
ವಿಶ್ವದಲ್ಲಿಯ ಮಾನವ ನಿರ್ಮಿತ ಮತ್ತು ನೈಸರ್ಗಿಕ ವಿಸ್ಮಯಗಳ '''ವಿಶ್ವದ ಅದ್ಭುತಗಳನ್ನು''' ಗುರುತಿಸಲು ಕಾಲಕಾಲಕ್ಕೆ ಹಲವಾರು ರೀತಿಯ ಪಟ್ಟಿಗಳನ್ನು ಮಾಡಲಾಗುತ್ತಿದೆ. [[ಪುರಾತನ ಪ್ರಪಂಚದ ೭ ಅದ್ಭುತಗಳು|ಪ್ರಾಚೀನ ವಿಶ್ವದ ಏಳು ಅದ್ಭುತಗಳು]] ಈ ರೀತಿಯ ಪಟ್ಟಿ ಗಳಲ್ಲಿ ಮೊದಲನೆಯದು. ಈ ಪಟ್ಟಿಯಲ್ಲಿ ಮಾನವನಿರ್ಮಿತ [[ಉತ್ಕೃಷ್ಟ ಪ್ರಾಚೀನಾವಶೇಷಗಳು|ಉತ್ಕೃಷ್ಟ ಪ್ರಾಚೀನಾವಶೇಷ]]ಗಳನ್ನು [[ಪ್ರಾಚೀನ ಗ್ರೀಸ್|ಹೆಲೆನಿಕ್]] ಸ್ಥಳ ವೀಕ್ಷಕರ ಮಾಹಿತಿ ಗ್ರಂಥದಲ್ಲಿ ಪಟ್ಟಿ ಮಾಡಲಾಗಿದೆ. ಇವುಗಳಲ್ಲಿ ಪಟ್ಟಿ ಮಾಡಿದವುಗಳೆಲ್ಲ [[ಮೆಡಿಟರೇನಿಯನ್|ಮೆಡಿಟರೇನಿಯನ್]] ಭಾಗದಲ್ಲಿರುವವುಗಳಾಗಿವೆ. ಸಂಖ್ಯೆ 7 ಪರಿಪೂರ್ಣತೆ ಮತ್ತು ಅಧಿಕ್ಯವನ್ನು ಪ್ರತಿನಿಧಿಸುತ್ತದೆ ಎಂದು ಗ್ರೀಕರ ನಂಬಿಕೆಯಿರುವುದರಿಂದ ಈ ಸಂಖ್ಯೆಯನ್ನು ಅಯ್ಕೆಮಾಡಿಕೊಳ್ಳಲಾಗಿದೆ.<ref name="Anon">ಎನಾನ್. (1993)''ಆಕ್ಸ್ಪರ್ಡ್ ವಿಸ್ತೃತ ವಿಶ್ವಕೋಶ'' ಮೊದಲ ಮುದ್ರಣ, ಆಕ್ಸ್ಪರ್ಡ್: ಆಕ್ಸ್ಪರ್ಡ್ ವಿಶ್ವವಿದ್ಯಾಲಯ</ref> ಮಧ್ಯಯುಗ ಮತ್ತು ಆಧುನಿಕ ಯುಗದ ಅದ್ಭುತಗಳ ಪಟ್ಟಿಯ ಜೊತೆಗೆ ಇದೇ ರೀತಿಯ ಇನ್ನೂ ಹಲವಾರು ಪಟ್ಟಿಗಳನ್ನು ಮಾಡಲಾಗಿದೆ.
==ಪ್ರಾಚೀನ ವಿಶ್ವದ ಏಳು ಅದ್ಭುತಗಳು==
{{Main|Seven Wonders of the Ancient World}}
{| align="right"
| [[File:Gizeh Cheops BW 1.jpg|thumb|right|ಗೀಜಾದ ಮಹಾ ಪಿರಾಮಿಡ್, ಇಂದಿಗೂ ಅಸ್ಥಿತ್ವದಲ್ಲಿರುವ ಒಂದೇ ಒಂದು ಪ್ರಾಚೀನ ಜಗತ್ತಿನ ಅದ್ಬುತ]][[File:Colosseum in Rome, Italy - April 2007.jpg|thumb|right|ರೋಮ್ನ ಕೊಲೊಸಿಯಮ್]][[File:GreatWall6.jpg|thumb|right|ಚೀನಾದ ಮಹಾ ಗೋಡೆ]][[File:Aya sofya.jpg|thumb|right|ಹಾಗಿಯಾ ಸೋಪಿಯ]][[File:Taj Mahal in March 2004.jpg|thumb|right|ತಾಜ್ ಮಹಲ್]][[File:GoldenGateBridge-001.jpg|thumb|right|
ಗೋಲ್ಡನ್ ಗೇಟ್ ಸೇತುವೆ]][[File:Chichen.JPG|thumb|right|ಚಿಚೆನ್ ಇಟ್ಜಾ]][[File:Old City (Jerusalem).jpg|thumb|right| ಜೆರುಸಲೆಮ್ ನ ಪ್ರಾಚೀನ ನಗರ]][[File:Polarlicht 2.jpg|thumb|right|ದಿ ಅರೋರಾ ಬೋರಿಯಾಲಿಸ್ ಅಥವಾ ನಾರ್ದನ್ ಲೈಟ್ಸ್]][[File:Grand Canyon Grandeur Point 2006 09 09.jpg|thumb|right|ಗ್ರ್ಯಾಂಡ್ ಕೆನನ್]][[File:Blue Linckia Starfish.JPG|thumb|ಗ್ರೇಟ್ ಬ್ಯಾರಿಯರ್ ರೀಫ್]][[File:Abbey Mill Pumping station.JPG|thumb|right|ಲಂಡನ್ ಒಳಚರಂಡಿ ವ್ಯವಸ್ಥೆಯ ಮೂಲ ಅಬ್ಬೆ ಮಿಲ್ಸ್ ಪಂಪಿಂಗ್ ಸ್ಟೇಷನ್]][[File:Sunset across Machu Picchu.jpg|thumb|right|ಮಾಚು ಪಿಕು]]
|}
ಇತಿಹಾಸ ತಜ್ಞ [[ಹೆರೊಡೊಟಸ್|ಹೆರೋಡೋಟಸ್]] (484 BC–ca. 425 BC)ಮತ್ತು [[ಅಲೆಗ್ಸಾಂಡ್ರಿಯಾ, ಈಜಿಪ್ಟ್|ಅಲೆಗ್ಸಾಂಡ್ರಿಯಾ]] ವಸ್ತು ಸಂಗ್ರಹಾಲಯದಲ್ಲಿದ್ದ [[ಸೈರಿನ್, ಲಿಬಿಯಾ|ಸೈರೆನ್]]ನ ವಿದ್ವಾಂಸ [[ಕ್ಯಾಲಿಮ್ಯಾಕಸ್]], ಏಳು ಅದ್ಭುತಗಳ ಪಟ್ಟಿಯನ್ನು ಮುಂಚಿತವಾಗಿಯೇ ರಚಿಸಿದ್ದರೂ ಉಲ್ಲೇಖ ಹೊರತುಪಡಿಸಿ ಅವನ ಬರವಣಿಗೆ ಅಸ್ತಿತ್ವದಲ್ಲಿ ಉಳಿಯಲಿಲ್ಲ.
ಪ್ರಾಚೀನ ಜಗತ್ತಿನ ಏಳು ಅದ್ಭುತಗಳು ಈ ರೀತಿ ಇವೆ:
*೧.[[ಗೀಜಾದ ಮಹಾ ಗೋಪುರ|ಗೀಜಾದ ಮಹಾ ಪಿರಾಮಿಡ್]]
*೨.[[ಬ್ಯಾಬಿಲೊನ್ನ ತೂಗು ಉದ್ಯಾನ]]
*೩.[[ಒಲಿಂಪಿಯಾದ ಜೂಸ್ನ ಪ್ರತಿಮೆ]]
*೪.[[ಎಂಫೆಸಿಸ್ ನಲ್ಲಿರುವ ಆರ್ತೆಮಿಸ್ ದೇವಾಲಯ|ಎಫೆಸಿಸ್ ನಲ್ಲಿರುವ ಆರ್ತೆಮಿಸ್ ದೇವಾಲಯ]]
*೫.[[ಮುಸ್ಸೊಲಸ್ನ ಭವ್ಯ ಸಮಾಧಿ|ಹ್ಯಾಲಿಕಾರ್ನೆಸಸ್ನಲ್ಲಿರುವ ಮುಸ್ಸೊಲಸ್ನ ಭವ್ಯ ಸಮಾಧಿ]]
*೬.[[ರೋಡ್ಸ್ನ ಬೃಹದಾಕಾರದ ಪ್ರತಿಮೆ]]
*೭.[[ಅಲೆಗ್ಸಾಂಡ್ರೀಯಾದ ದೀಪಸ್ತಂಭ|ಅಲೆಗ್ಸಾಂಡ್ರಿಯಾದ ದೀಪಸ್ತಂಭ]]
ಹಿಂದಿನ ಪಟ್ಟಿಯು [[ಅಲೆಗ್ಸಾಂಡ್ರೀಯಾದ ದೀಪಸ್ತಂಭ|ಅಲೆಗ್ಸಾಂಡ್ರಿಯಾದ ದೀಪಸ್ತಂಭ]]ದ ಬದಲಾಗಿ [[ಇಶ್ತಾರ್ ಗೇಟ್]]ನ್ನು ಜಗತ್ತಿನ ಏಳನೆಯ ಅದ್ಭುತವಾಗಿ ಗುರುತಿಸಿತ್ತು.
ಗ್ರೀಕ್ರೂ ಕೂಡ ಒಂದು ಪಟ್ಟಿಯನ್ನು ಮಾಡಿದ್ದು, ಅದನ್ನು ವಿಶ್ವದ ಅದ್ಭುತಗಳ ಪಟ್ಟಿ ಎಂದು ಕರೆಯಲಾಗುವುದಿಲ್ಲ. ಆದರೆ ಅದನ್ನು ಅವರು ತೌಮಾಟಾ (ಗ್ರೀಕ್:'''Θαύματα''' ), ಇದನ್ನು, "ನೋಡಲೇಬೇಕಾದಂತವುಗಳು" ಎಂದು ಸುಮಾರಾಗಿ ಅರ್ಥೈಸಬಹುದು. ಇಂದು ನಮಗೆ ತಿಳಿದಿರುವ ಪಟ್ಟಿಯು ಸಕಲನಗೊಂಡಿದ್ದು [[ಮಧ್ಯಕಾಲೀನ ಯುಗ|ಮಧ್ಯ ಯುಗೀನ]] ಕಾಲದಲ್ಲಿ, ಆ ಸಮಯದಲ್ಲಾಗಲೇ ಹಲವಾರು ಸ್ಥಳಗಳು ಅಸ್ತಿತ್ವದಲ್ಲಿ ಉಳಿದಿರಲಿಲ್ಲ. ಈಗ, ಇಂದಿಗೂ ಅಸ್ತಿತ್ವದಲ್ಲಿರುವ ಒಂದೇ ಒಂದು ಪ್ರಾಚೀನ ವಿಶ್ವದ ಅದ್ಭುತವೆಂದರೆ ಅದು ಗೀಜಾದ ಮಹಾ ಪಿರಾಮಿಡ್.
==informeshan
ಮಧ್ಯಯುಗದ ಅದ್ಭುತಗಳು :==
*ಬಹಳಷ್ಟು ಅದ್ಭುತಗಳು ಮಧ್ಯಯುಗದ ಸಮಯದಲ್ಲಿ ಅಸ್ತಿತ್ವದಲ್ಲಿದ್ದವುಗಳಾಗಿವೆ. [[ಮಧ್ಯಕಾಲೀನ ಯುಗ|ಮಧ್ಯಯುಗ]] ಅನ್ನುವ ಶಬ್ಧವೇ ಆ ಕಾಲದಲ್ಲಿ ಚಾಲ್ತಿಯಲ್ಲಿರಲಿಲ್ಲ. [[ಸಾಕ್ಷಾತ್ಕಾರದ ಯುಗ|ಬೌದ್ಧಿಕ ಉಚ್ಚ್ರಾಯ]]ದ ಕಾಲದಲ್ಲಿ ಆ ಶಬ್ಧ ಹಾಗೂ ಪರಿಕಲ್ಪನೆ ಮೂಡಿಬಂತು. 16 ನೇ ಶತಮಾನದ ನಂತರವೇ ಮಧ್ಯಯುಗ ಅನ್ನುವ ಪರಿಕಲ್ಪನೆ ಪ್ರಸಿದ್ಧಿಗೆ ಬಂತು. ಮಧ್ಯಯುಗದ ನಂತರ ರಚಿಸಿದ್ದು ಎಂದು ತಿಳಿಸುತ್ತಾ ಬ್ರೆವರ್ ಇದನ್ನು "ನಂತರದ ಪಟ್ಟಿ(ಗಳು)"<ref name="brewers" /> ಎಂದು ಗುರುತಿಸುತ್ತಾನೆ.
*ಈ ಪಟ್ಟಿಯಲ್ಲಿರುವ ಹಲವಾರು ರಚನೆಗಳು ಮಧ್ಯಯುಗಕ್ಕಿಂತಲೂ ಮುಂಚಿತವಾಗಿಯೇ ಕಟ್ಟಲ್ಪಟ್ಟಿದ್ದು, ಅದಾಗಲೇ ಪ್ರಸಿದ್ಧಿಯಾಗಿದ್ದವು.<ref name="carrington">ಹೆರ್ವರ್ಡ್ ಕ್ಯಾರಿಂಗ್ಟನ್(1880-1958), " ದಿ ಸೆವೆನ್ ವಂಡರ್ಸ್ ಆಪ್ ದಿ ವರ್ಲ್ಡ್ : ಎನ್ಸಿಯೆಂಟ್, ಮಿಡಿವಿಯಲ್ ಅಂಡ್ ಮಾಡರ್ನ್", ಮರು ಮುದ್ರಣ ಕಂಡದ್ದು ''ಕ್ಯಾರಿಂಗಟನ್ ಕಲೆಕ್ಷನ್'' (2003) ಐಎಸ್ಬಿಎನ್ 0-7661-4378-3, [https://books.google.com/books?vid=ISBN0766143783&id =ZkPdBa1g_78C&pg=PA14& amp;lpg=PA14& amp;dq=% 22seven +wonders+of+the+middle+ages%22&sig=GTtwOV0OsaL-2jdD0o-qCquTofU ಪುಟ14].</ref>
*ಈ ಪಟ್ಟಿಗಳು "ಮಧ್ಯಯುಗೀನ ಅದ್ಭುತಗಳು"(ಏಳು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಮಿತಿಯನ್ನು ಸೂಚಿಸಲಾಗಿಲ್ಲ), "ಮಧ್ಯಯುಗೀನ ಏಳು ಅದ್ಭುತಗಳು", "ಮಧ್ಯಯುಗದ ವಾಸ್ತುಶಿಲ್ಪದ ಅದ್ಭುತಗಳು ಮತ್ತು ಮಧ್ಯಕಾಲಿನ ಮನಸ್ಸುಗಳು" ಎಂಬ ಹೆಸರನ್ನು ಹೊಂದಿದ್ದವು. ಮಧ್ಯ ಯುಗದ ಏಳು ಪ್ರಧಾನ ಅದ್ಭುತಗಳ ವಿಶಿಷ್ಟ ಪ್ರತಿನಿಧಿಗಳು :<ref name="brewers">ಐ ಎಚ್ ಇವಾನ್ಸ್ (ರಿವೈಸರ್), ''ಬ್ರೆವರ್ಸ್ ಡಿಕ್ಷನರಿ ಆಫ್ ಫ್ರೇಸ್ ಅಂಡ್ ಫೇಬಲ್'' (ಸೆಂಟಿನರಿ ಎಡಿಷನ್ ನಾಲ್ಕನೇ ಮುದ್ರಣ (ತಿದ್ದುಪಡಿ); ಲಂಡನ್: ಕ್ಯಾಸೆಲ್, 1975), ಪುಟ 1163</ref><ref name="carrington" /><ref name="latham">ಎಡ್ವರ್ಡ್ ಲ್ಯಾಥಮ್.
*''ವಿಷಯಗಳ ಮತ್ತು ಸ್ಥಳಗಳ, ವ್ಯಕ್ತಿಗಳ ಹೆಸರು, ಅಂಕಿತನಾಮ ಮತ್ತು ಕುಲನಾಮಗಳ ವಿಶ್ವಕೋಶ'' (1904), [https://books.google.com/books?vid=OCLC01038938&id=XnuUd4dm2PkC& pg=PA280&lpg=PA280&dq=% 22seven+wonders+of+ the+ middle+ages%22 ಪುಟ 280].</ref><ref name="miller">[[ಪ್ರಾನ್ಸಿಸ್ ಟ್ರೆವೆಲಿಯನ್ ಮಿಲ್ಲರ್|ಪ್ರಾನ್ಸಿಸ್ ಟ್ರೆವೆಲಿಯನ್ ಮಿಲ್ಲೆರ್]], [[ವೂಡ್ರೊ ವಿಲ್ಸನ್|ವುಡ್ರೊ ವಿಲ್ಸನ್]], [[ವಿಲಿಯಮ್ ಹೋವಾರ್ಡ್ ಟಾಫ್ಟ್|ವಿಲಿಯಮ್ ಹಾವರ್ಡ್ ಟಪ್ಟ್]], [[ಥಿಯೊಡರ್ ರೂಸ್ವೆಲ್ಟ್|ಥಿಯೋಡರ್ ರೂಸ್ವೆಲ್ಟ್]]. ''ಅಮೇರಿಕಾ, ದಿ ಲ್ಯಾಂಡ್ ವಿ ಲವ್'' (1915), [https://books.google.com/books?vid=OCLC00334597&id=UAMqLz88aXAC&pg=PA201&lpg =PA201&dq=%22seven+ wonders+of+the+middle+ages%22 ಪುಟ 201].</ref>
*೧.[[ಶಿಲಾಯುಗ|ಸ್ಟೋನ್ಹೆಂಜ್]]
*೨.[[ಕೋಲೊ ಸೀಮ್|*ಬಯಲುಕುಸ್ತಿ ಪ್ರಾಂಗಣ]]
*೩.[[ಕೊಮ್ ಎಲ್ ಶೊಕ್ಪಾನ ಸಮಾಧಿ|ಕೊಮ್ ಎಲ್ ಸೊಕ್ಯಾಫಾ ಕ್ಯಾಟಕೊಂಬ್]]
*೪.[[ಚೀನಾದ ಮಹಾ ಗೋಡೆ]]
*೫.[[ನಾನ್ಜಿಂಗ್ ಪಿಂಗಾಣಿ ಗೋಪುರ|ನಾನ್ಜಿಂಗ್ನ ಪಿಂಗಾಣಿ ಗೋಪುರ]]
*೬.[[ಹೆಜಿಯಾ ಸೊಫಾಯಾ|ಹ್ಯಾಗಿಯಾ ಸೊಫಿಯ]]
*೭.[[ಪಿಸಾದ ವಾಲು ಗೋಪುರ|ಪೀಸಾದ ವಾಲುಗೋಪುರ]]
ಈ ಪಟ್ಟಿಗಳಲ್ಲಿರುವ ಇತರ ಸ್ಥಳಗಳು:
*೧.[[ತಾಜ್ ಮಹಲ್|ತಾಜ್ ಮಹಲ್]]<ref>''ಪಾಲ್ಪಾ, ಆಯ್ಸ್ ಯು ಲೈಕ್ ಇಟ್'' , [https://books.google.com/books?vid=OCLC20565402&id=edcLAAAAIAAJ&q=%22seven+wonders+of+the+medieval+world%22&dq=%22seven+wonders+of+the+medieval+world%22&pgis=1 ಪುಟ 67])</ref>
*೨.[[ಕೈರೊ ಪ್ರಧಾನ ಚರ್ಚ್|ಕೈರೊ ಕೋಟೆ]]<ref>''ದಿ ಕಂಪ್ಲೀಟ್ ಈಡಿಯಟ್ಸ್ ಗೈಡ್ ಟು ದಿ ಕ್ರುಸೇಡ್ಸ್'' (2001, ಪುಟ 153))</ref>
*೩.[[ಇಲೈ ಪ್ರಧಾನ ಚರ್ಚ್|ಎಲಿ ಪ್ರಧಾನ ಚರ್ಚ್]]<ref>''ದಿ ರಫ್ ಗೈಡ್ ಟು ಇಂಗ್ಲೆಂಡ್'' (1994, ಪುಟ 596))</ref>
*೪.[[ಕ್ಲೂನಿ ಚರ್ಚ್|ಕ್ಲೂನಿ ಚರ್ಚ್]]<ref>''[[ದಿ ಕ್ಯಾಥೋಲಿಕ್ ಎನ್ಸೈಕ್ಲೋ ಫಿಡಿಯಾ|ಕ್ಯಾಥೋಲಿಕ್ ವಿಶ್ವಕೋಶ]]'' , v.16 (1913), [https://books.google.com/books?vid=OCLC06974688&id=2GcQAAAAIAAJ&pg=PA74&lpg=PA74&dq=%22wonders+of+the+middle+ages%22&ie=ISO-8859-1 ಪುಟ 74]</ref>
{{anchor|Seven Wonders of the Modern World}}
{{anchor|Wonders of the modern world}}
==ಆಧುನಿಕ ವಿಶ್ವದ ಅದ್ಭುತಗಳು==
ಆಧುನಿಕ ಯುಗದಲ್ಲಿ ನಿರ್ಮಾಣವಾದ ಶ್ರೇಷ್ಠ ರಚನೆಗಳನ್ನು ಅಥವಾ ಪ್ರಸ್ತುತ ವಿಶ್ವದಲ್ಲಿರುವ ಅದ್ಭುತಗಳನ್ನು ನಮೂದಿಸುವ ಸಲುವಾಗಿ ಅನೇಕ ಪಟ್ಟಿಗಳನ್ನು ರಚಿಸಲಾಗಿದೆ. ಕೆಲವು ಗಮನಾರ್ಹವಾದ ಪಟ್ಟಿಗಳನ್ನು ಈ ಕೆಳಗೆ ನೀಡಲಾಗಿದೆ.
===ಅಮೇರಿಕನ್ ಸೊಸೈಟಿ ಆಪ್ ಸಿವಿಲ್ ಎಂಜಿನಿಯರ್ಸ್===
[[ಅಮೆರಿಕನ್ ಸೊಸೈಟಿ ಆಫ್ ಸಿವಿಲ್ ಎಂಜಿನಿಯರ್ಸ್|ಅಮೇರಿಕನ್ ಸೊಸೈಟಿ ಆಪ್ ಸಿವಿಲ್ ಎಂಜಿನಿಯರ್ಸ್]] ಆಧುನಿಕ ವಿಶ್ವದ ಅದ್ಭುತಗಳನ್ನು ಪಟ್ಟಿ ಮಾಡಿದೆ<ref>[http://www.asce.org/history/seven_wonders.cfm ಅಮೇರಿಕನ್ ಸೊಸೈಟಿ ಆಪ್ ಸಿವಿಲ್ ಎಂಜಿನಿಯರ್ಸ್ನ ಏಳು ಅದ್ಭುತಗಳು]</ref>.
{| class="wikitable"
|-
| '''ಆದ್ಭುತಗಳು'''
| '''ಆರಂಭಗೊಂಡ ದಿನಾಂಕ'''
| '''ಮುಕ್ತಾಯಗೊಂಡ ದಿನಾಂಕ'''
| '''ಸ್ಥಳ'''
|-
| [[ಕಾಲುವೆ ಸುರಂಗ|ಸುರಂಗ ಕಾಲುವೆ]]
| [[ಡಿಸೆಂಬರ್ 1]], [[1987]]
| [[ಮೇ 6]], [[1994]]
| [[ಯುನೈಟೆಡ್ ಕಿಂಗ್ಡಂ|ಯುನೈಟೆಡ್ ಕಿಂಗ್ಡಮ್]] ಮತ್ತು [[ಫ್ರಾನ್ಸ್|ಫ್ರಾನ್ಸ್]] ನಡುವಿನ [[ಡೋವರ್ ಜಲಸಂಧಿ|ಡೊವರ್ ಜಲಸಂಧಿ]]
|-
| [[ಸಿಎನ್ ಗೋಪುರ]]
| [[ಫೆಬ್ರವರಿ 6|ಫೆಬ್ರುವರಿ 6]], [[1973]]
| [[ಜೂನ್ 26]], [[1976]], ಯಾವುದೇ ಆಧಾರವಿಲ್ಲದೆ ನಿಂತಿರುವ ಜಗತ್ತಿನ ಅತ್ಯಂತ ಎತ್ತರದ ಗೋಪುರ 1976-2007.
| [[ಟೊರಾಂಟೋ|ಟೊರಾಂಟೊ]], [[ಒಂಟಾರಿಯೊ|ಒಂಟೆರಿಯೊ]], [[ಕೆನಡ|ಕೆನಡಾ]]
|-
| [[ಎಂಪೈರ್ ಸ್ಟೇಟ್ ಬಿಲ್ಡಿಂಗ್]]
| [[ಜನವರಿ 22]], [[1930]]
| [[ಮೇ 1]], [[1931]], ಜಗತ್ತಿನ ಅತ್ಯಂತ ಎತ್ತರದ ರಚನೆ 1931-1967. ನೂರಕ್ಕೂ ಹೆಚ್ಚು ಮಹಡಿ ಹೊಂದಿರವ ಮೊದಲ ಕಟ್ಟಡ
| [[ನ್ಯೂಯಾರ್ಕ್ ನಗರ|ನ್ಯೂಯಾಕ್೯]], [[ನ್ಯೂಯಾರ್ಕ್|NY]], [[ಯುನೈಟೆಡ್ ಸ್ಟೇಟ್ಸ್|U.S.]]
|-
| [[ಗೋಲ್ಡನ್ ಗೇಟ್ ಸೇತುವೆ]]
| [[ಜನವರಿ 5]], [[1933]]
| [[ಮೇ 27]], [[1937]]
| [[ಗೊಲ್ಡನ್ ಗೇಟ್ ಸ್ಟ್ರೈಟ್|ಗೋಲ್ಡನ್ ಗೇಟ್ ಜಲಸಂಧಿ]], [[ಸ್ಯಾನ್ ಫ್ರ್ಯಾನ್ಸಿಸ್ಕೊ, ಕ್ಯಾಲಿಫೋರ್ನಿಯಾ|ದಕ್ಷಿಣ ಸ್ಯಾನ್ ಪ್ರಾನ್ಸಿಸ್ಕೊ]], [[ಕ್ಯಾಲಿಫೋರ್ನಿಯಾ|ಕ್ಯಾಲಿಪೋರ್ನಿಯಾ]],[[ಯುನೈಟೆಡ್ ಸ್ಟೇಟ್ಸ್|U.S.]]
|-
| [[ಇತೈಪು|ಇತೈಪು ಆಣೆಕಟ್ಟು]]
| ಜನವರಿ 1970
| [[ಮೇ 5]], [[1984]]
| [[ಬ್ರೆಜಿಲ್|ಬ್ರಾಜಿಲ್]] ಮತ್ತು [[ಪೆರುಗ್ವೆ]] ನಡುವಿನ [[ಪರಾನಾ ನದಿ|ಪರಾನ ನದಿ]]
|-
| [[ಡೆಲ್ಟಾ ವರ್ಕ್ಸ್|ಡೆಲ್ಟಾ ವರ್ಕ್ಸ್]] [[ಜ್ಯೂಡರ್ಜಿ ವರ್ಕ್ಸ್|ಜ್ಯೂಡರ್ಜಿ ವರ್ಕ್ಸ್]]
| 1950
| [[ಮೇ 10]], [[1997]]
| [[ನೆದರ್ಲೆಂಡ್ಸ್]]
|-
| [[ಪನಾಮ ಕಾಲುವೆ]]
| [[ಜನವರಿ 1]], [[1880]]
| [[ಜನವರಿ 7|ಜನವರಿ7]], [[1914]]
| [[ಪನಾಮದ ಭೂಸಂಧಿ|ಪನಾಮಾ ಭೂಸಂಧಿ]]
|-
|}
===ನ್ಯೂ 7 ವಂಡರ್ಸ್ ಪೌಂಡೇಷನ್ ಪಟ್ಟಿ ಮಾಡಿರುವ ವಿಶ್ವದ ಏಳು ಅದ್ಭುತಗಳು===
{{Main|New Seven Wonders of the World}}
*2001ರಲ್ಲಿ ಮೊದಲ ಬಾರಿಗೆ ಸ್ವಿಸ್ ಕಾರ್ಫೊರೇಶನ್ನ ನ್ಯೂ 7 ವಂಡರ್ಸ್ ಸಂಸ್ಥೆಯು, ಪಟ್ಟಿಮಾಡಿರುವ 200 ಸ್ಮಾರಕಗಳಲ್ಲಿ [[ಜಗತ್ತಿನ ಹೊಸ ಏಳು ಅದ್ಭುತಗಳು|ವಿಶ್ವದ ಹೊಸ ಏಳು ಅದ್ಭುತಗಳ]]ನ್ನ ಅಯ್ಕೆ ಮಾಡಿತು.<ref>[http://www.new7wonders.com/index.php?id=3&L=0 ಹೊಸ ಏಳು ಅದ್ಭುತಗಳು]</ref> ಮೊದಲು [[ಜನವರಿ 1]], [[2006]].<ref>[http://www.new7wonders.com/index.php?id=306 ಅಂತಿಮ ಸ್ಪರ್ಧಿಗಳ ಪುಟ]</ref> ರಲ್ಲಿ [[ಜಗತ್ತಿನ ಹೊಸ ಏಳು ಅದ್ಭುತಗಳು#ಹೊಸ ಏಳು ಅದ್ಭುತಗಳ ಸ್ಪರ್ಧಿಗಳು|ಇಪ್ಪತ್ತೊಂದು ಅಂತಿಮ ಸ್ಪರ್ಧಿಗಳ]]ನ್ನು ಘೋಷಣೆ ಮಾಡಲಾಯಿತು.
*ಈಜಿಪ್ಟ್ ಈ ಸಂಗತಿಯಿಂದಾಗಿ ಅಷ್ಟು ಸಂತೋಷಗೊಳ್ಳಲಿಲ್ಲ. ಕೇವಲ ಮೂಲ ಅದ್ಭುತಗಳು ಅಂದರೆ ಸ್ವಾತಂತ್ರ್ಯ ದೇವಿ ಪ್ರತಿಮೆ, ಸಿಡ್ನಿಯ ಒಪೆರಾ ಹೌಸ್ ಹಾಗೂ ಇತರ ಚಾರಿತ್ರಿಕ ಹೆಗ್ಗುರುತುಗಳು ಮಾತ್ರ ಸ್ಪರ್ಧಿಸಬೇಕಿತ್ತು. ಆದ್ದರಿಂದ ಇದನ್ನು ಈಜಿಪ್ಟ್ ಇದೊಂದು ಅಸಂಬದ್ಧ ಯೋಜನೆಯೆಂದು ಹೆಸರಿಸಿತು. ಈ ಸಮಸ್ಯೆಯನ್ನು ಪರಿಹರಿಸುವುದಕ್ಕೋಸ್ಕರ ಗೀಜಾವನ್ನು ಗೌರವಾರ್ಥ ಅಭ್ಯರ್ಥಿಯನ್ನಾಗಿ ಹೆಸರಿಸಲಾಯಿತು<ref>[http://home.bellsouth.net/s/editorial.dll?eetype=Article& eeid=5356431&render =y&ck=&Table=&_lid=332&_lnm=todays+guide+onnet+sevenwonders+tglink&ck=, ಹೊಸ ಅದ್ಭುತಗಳ ಯೋಜನೆಯ ಬಗ್ಗೆ ಈಜಿಪ್ಟಿನ ಕೋಪ]</ref>
*ಫಲಿತಾಂಶವನ್ನು [[ಜುಲೈ 7]], [[2007]] ರಂದು ಪೋರ್ಚುಗಲ್ ಲಿಸ್ಬೊನ್ನಲ್ಲಿನ [[ಬೆನ್ಫಿಕಾ|ಬೆನ್ಪಿಕಾ]] ಕ್ರೀಡಾಂಗಣದಲ್ಲಿ ವಿದ್ಯುಕ್ತವಾಗಿ ಘೋಷಿಸಲಾಯಿತು. ಅಂದು ಪ್ರಕಟಿಸಲಾದ ಅದ್ಭುತಗಳ ಪಟ್ಟಿಯನ್ನು ಕೆಳಗೆ ನಮೂದಿಸಲಾಗಿದೆ<ref>[http://www.abc.net.au/news/stories/2007/07/08/1972797.htm ''ರಾಯಿಟರ್ಸ್ ಮೂಲಕ ಎಬಿಸಿ ನ್ಯೂಸ್ ಆಸ್ಟ್ರೇಲಿಯಾ "ಹೊಸ ಅದ್ಭುತಗಳು ಘೋಷಣೆಯಾಗುತ್ತಿದ್ದಂತೆ ಒಪೆರಾ ಹೌಸ್ಗೆ ಮುಖಭಂಗವಾಯಿತು." [[ಜುಲೈ 7|7 ಜುಲೈ]] 2007]''</ref>
{| class="wikitable"
|-
!ಅದ್ಭುತಗಳು
! ರಚನೆಯ ದಿನಾಂಕ
! ಸ್ಥಳ
|- style="vertical-align:middle"
| [[ಚೀನಾದ ಮಹಾಗೋಡೆ|ಚೀನಾದ ಮಹಾ ಗೋಡೆ]]
| ಕ್ರಿ.ಪೂ 5 ನೇ ಶತಮಾನ –ಕ್ರಿ.ಶ 16ನೇ ಶತಮಾನ
| [[ಚೀನಾ]]
|- style="vertical-align:middle"
| [[ಪೆಟ್ರಾ]]
| ''c.'' 100 BCE
| [[ಜೊರ್ಡಾನ|ಜೋರ್ಡಾನ್]]
|- style="vertical-align:middle"
| [[ವಿಮೋಚಕ ಕ್ರಿಸ್ತ (ಪ್ರತಿಮೆ)|ವಿಮೋಚಕ ಕ್ರಿಸ್ತ]]
| ಆರಂಭ [[12 ಅಕ್ಟೋಬರ್]][[1931]]
| [[ಬ್ರೆಜಿಲ್]]
|- style="vertical-align:middle"
| [[ಮಾಚು ಪಿಕ್ಚು|ಮಾಚು ಪಿಕು]]
| ''c.'' 1450
| [[ಪೆರು]]
|- style="vertical-align:middle"
| [[ಚಿಚನ್ ಇಟ್ಜಾ|ಚಿಚೆನ್ ಇಟ್ಜಾ]]
| ''c.'' 600
| [[ಮೆಕ್ಸಿಕೊ]]
|- style="vertical-align:middle"
| [[ರೋಮನ್ ಕೋಲೊಸೀಮ್|ರೋಮ್ನ ಕೊಲೋಸಿಯಮ್]]
| ಮುಕ್ತಾಯ 80 CE
| [[ಇಟಲಿ]]
|- style="vertical-align:middle"
| [[ತಾಜ್ ಮಹಲ್]]
| ಮುಕ್ತಾಯ''c.'' 1648
| [[ಭಾರತ]]
|- style="vertical-align:middle"
| [[ಮಹಾ ಪಿರಾಮಿಡ್|ಗ್ರೇಟ್ ಪಿರಾಮಿಡ್]] (ಗೌರವಾರ್ಥ ಅಭ್ಯರ್ಥಿ)
| ಮುಕ್ತಾಯ ''c.'' ಕ್ರಿ.ಪೂ 2560
| [[ಈಜಿಪ್ಟ್]]
|}
{{anchor|New Seven Wonders}}
===ಯು.ಎಸ್.ಎ ಟುಡೆಯ ಹೊಸ ಏಳು ಅದ್ಭುತಗಳು ===
*ನವೆಂಬರ್ 2006ರಲ್ಲಿ, ಅಮೇರಿಕಾದ ರಾಷ್ಟ್ಟ್ರೀಯ ವೃತ್ತ ಪತ್ರಿಕೆ ''[[ಯುಎಸ್ಎ ಟುಡೆ|ಯು.ಎಸ್.ಎ ಟುಡೆ]]'' ಅಮೇರಿಕಾದ ದೂರದರ್ಶನ ಕಾರ್ಯಕ್ರಮ ''[[ಗುಡ್ ಮಾರ್ನಿಂಗ್|ಗುಡ್ ಮಾರ್ನಿಂಗ್ ಅಮೇರಿಕಾ]]'' ದ ಸಹಯೋಗದೊಂದಿಗೆ ಆರು ತೀರ್ಪುಗಾರರಿಂದ ಆಯ್ಕೆಗೊಂಡ ವಿಶ್ವದ ಹೊಸ ಏಳು ಅದ್ಭುತಗಳನ್ನು ಬಹಿರಂಗಗೊಳಿಸಿತು.<ref>[http://www.usatoday.com/travel/news/2006-10-26-seven-wonders-experts_x.htm ಹೊಸ ಏಳು ಅದ್ಭುತಗಳ ತಜ್ಞರ ಸಮಿತಿ]</ref>
*ದಿನಕ್ಕೊಂದರಂತೆ ವಾರದ ಏಳುದಿನ ''ಗುಡ್ ಮಾರ್ನಿಂಗ್ ಅಮೇರಿಕಾ'' ಕಾರ್ಯಕ್ರಮದಲ್ಲಿ ಅದ್ಭುತಗಳನ್ನು ಘೋಷಿಸಲಾಯಿತು. ಎಂಟನೆಯ ಅದ್ಭುತವು [[ನವೆಂಬರ್ 24]]ರಂದು ವೀಕ್ಷಕರ ಅಭಿಪ್ರಾಯದ ಮೇರೆಗೆ ಆಯ್ಕೆಯಾಯಿತು.<ref>[http://www.usatoday.com/travel/news/2006-11-23-7-wonders-grand-canyon_x.htm ವಿಶ್ವದ 8ನೇ ಅದ್ಭುತ: ಓದುಗರ ಆಯ್ಕೆ ಮಹಾ ಕಣಿವೆ]</ref>
{| class="wikitable"
!ಕ್ರಮ ಸಂಖ್ಯೆ
!ಆದ್ಭುತ
!ಪ್ರದೇಶ
|-
| 1
| [[ಪೊಟಾಲಾ ಅರಮನೆ]]
| [[ಲ್ಹಾಸಾ]], [[ಟಿಬೆಟ್|ಟಿಬೇಟ್]], [[ಚೀನಾ]]
|-
| 2
| [[ಪ್ರಾಚೀನ ನಗರ( ಜೆರುಸಲೆಮ್ )|ಜೆರುಸಲೆಮ್ ನ ಪ್ರಾಚೀನ ನಗರ]]
| [[ಜೆರುಸಲೆಮ್]], [[ಇಸ್ರೇಲ್|ಇಸ್ರೇಲ್]]
|-
| 3
| [[ಧೃವ ನೀರ್ಗಲ್ಲು ಪ್ರದೇಶ|ಧೃವ ಪ್ರದೇಶದ ಮಂಜುಗುಡ್ಡಗಳು]]
| [[ಧೃವ ಪ್ರದೇಶ]]
|-
| 4
| [[ಪಾಪಾನೊಮ್ಮೌವ್ಕುಕಿ ಮರೈನ್ನ ರಾಷ್ಟ್ರೀಯ ಸ್ಮಾರಕ|ಪಾಪಾನೊಮ್ಮೌವ್ಕುಕಿ ಮರೈನ್ನ ರಾಷ್ಟ್ರೀಯ ಪ್ರತಿಮೆ]]
| [[ಹವಾಯಿ]], [[ಯುನೈಟೆಡ್ ಸ್ಟೇಟ್ಸ್|ಸಂಯುಕ್ತ ರಾಷ್ಟ್ರ]]
|-
| 5
| [[ಅಂತರ್ಜಾಲ]]
| ಲಭ್ಯವಿಲ್ಲ
|-
| 6
| [[ಮಾಯಾ ನಾಗರಿಕತೆ|ಮಾಯಾ]] [[ಮಾಯಾ ವಾಸ್ತುಶಾಸ್ತ್ರ|ಭಗ್ನಾವಶೇಷಗಳು]]
| [[ಯುಕಟನ್ ಪರ್ಯಾಯ ದ್ವೀಪ|ಯುಕಾಟನ್ ಪೆನಿನ್ಸುಲಾ]], [[ಮೇಕ್ಸಿಕೋ|ಮೆಕ್ಷಿಕೊ]]
|-
| 7
| [[ಸೆರೆಂಗೆಟಿ ರಾಷ್ತ್ರೀಯ ಉದ್ಯಾನ|ಸೆರೆಂಗೆಟಿ]] ಮತ್ತು [[ಮಸೈ ಮಾರ|ಮಸೈ ಮಾರಾ]]ದ ಮಹಾವಲಸೆ
| [[ತಾನ್ಜೇನಿಯಾ|ತಾಂಜಾನಿಯ]] ಮತ್ತು [[ಕೀನ್ಯಾ]]
|-
| 8
| [[ಗ್ರ್ಯಾಂಡ್ ಕ್ಯಾನೋನ್|ಮಹಾ ಕಣಿವೆ]] (ವೀಕ್ಷಕರಿಂದ ಆಯ್ಕೆಗೊಂಡ ಎಂಟನೆಯ ಅದ್ಭುತ)
| [[ಆರಿಜೋನ|ಅರಿಜೊನಾ]], [[ಯುನೈಟೆಡ್ ಸ್ಟೇಟ್ಸ್|ಸಂಯುಕ್ತ ರಾಷ್ಟ್ರ]]
|}
===ವಿಶ್ವದ ಏಳು ನೈಸರ್ಗಿಕ ಅದ್ಭುತಗಳು===
ಇತರ ಅದ್ಭುತಗಳ ಪಟ್ಟಿಯಂತೆ, ವಿಶ್ವದ ಹೊಸ ಏಳು ನೈಸರ್ಗಿಕ ಅದ್ಭುತಗಳ ಪಟ್ಟಿಗಳ ಬಗ್ಗೆ ಒಮ್ಮತವಿರಲಿಲ್ಲ, ಅಲ್ಲದೆ ವಿವರಗಳ ಪಟ್ಟಿ ಎಷ್ಟು ವಿಸ್ತಾರವಾಗಿರಬೇಕು ಎನ್ನುವುದರ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. [[ಸಿಎನ್ಎನ್|ಸಿಎನ್ಎನ್]] ನಿಂದ ಸಂಗ್ರಹಿಸಲ್ಪಟ್ಟ ವಿವರಗಳ ಒಂದು ಪಟ್ಟಿ :<ref>[http://www.cnn.com/TRAVEL/DESTINATIONS/9711/natural.wonders/ ಸಿಎನ್ಎನ್ ನೈಸರ್ಗಿಕ ಅದ್ಭುತಗಳು]</ref>
*೧.[[ಗ್ರ್ಯಾಂಡ್ ಕ್ಯಾನೋನ್|ಮಹಾ ಕಣಿವೆ]]
*೨.[[ಮಹಾ ತಡೆಗೋಡೆ]]
*೩.[[ರಿಯೊ ಡಿ ಜನೈರೋ|ರಿಯೊ ಡಿ ಜನೈರೊ]]ದ ಬಂದರು
*೪.ಮೌಂಟ್ ಎವರೆಸ್ಟ್
*೫.[[ಅರೋರ್ (ಖಗೋಳ ವಿಜ್ಞಾನ)|ಔರೋರಾ]]
*೬.[[ಪರಿಕ್ಯೂಟಿನ್]] ಜ್ವಾಲಾಮುಖಿ
*೭.[[ವಿಕ್ಟೋರಿಯಾ ಜಲಪಾತ|ವಿಕ್ಟೋರಿಯ ಜಲಪಾತ]]
ಜಾಗತಿಕ ಮತದಾನದ ಮೂಲಕ ಜನರಿಂದ ಆಯ್ಕೆಗೊಂಡ [[ನೈಸರ್ಗಿಕ ಹೊಸ ಏಳು ಅದ್ಭುತಗಳು|ಹೊಸ ಏಳು ನೈಸರ್ಗಿಕ ಅದ್ಭುತಗಳ]] ರಚನೆ ನ್ಯೂ ಸೆವೆನ್ ವಂಡರ್ಸ್ ಅಪ್ ನೇಚರ್ನ ಒಂದು ಸಮಕಾಲೀನ ಪ್ರಯತ್ನ. ಇದನ್ನು ಸಂಘಟಿಸಿದ್ದು [[ಹೊಸ ಜಗತ್ತಿನ ಏಳು ಅದ್ಭುತಗಳು|ವಿಶ್ವದ ಹೊಸ ಏಳು ಅದ್ಬುತಗಳು]] ಎಂಬ ಕಾರ್ಯಾಚರಣೆಯನ್ನು ಆರಂಭಿಸಿದ್ದು ನ್ಯೂ ಒಪನ್ ವರ್ಲ್ಡ್ ಕಾರ್ಪೊರೇಶನ್ (NOWC)
[[ಏಳು ನೈಸರ್ಗಿಕ ಅದ್ಭುತಗಳು]]:ಇದನ್ನು ಈಗಾಗಲೆ ಸ್ಥಾಪಿಸಲ್ಪಟ್ಟಿರುವ ಏಳು ನೈಸರ್ಗಿಕ ಅದ್ಭುತಗಳನ್ನು ರಕ್ಷಣೆ ಮಾಡುವುದಕ್ಕೋಸ್ಕರ ರಚಿಸಲಾಗಿತ್ತು ಹೊರತು ಇದು ಲಾಭದ ಕಾರ್ಯಾಚರಣೆಯಾಗಿರಲಿಲ್ಲ.<ref>{{Cite web |url=http://www.sevennatualwonders.org/ |title=ಏಳು ನೈಸರ್ಗಿಕ ಅದ್ಭುತಗಳು |access-date=2009-12-16 |archive-date=2009-11-01 |archive-url=https://web.archive.org/web/20091101023042/http://www.sevennatualwonders.org/ |url-status=dead }}</ref>
===ವಿಶ್ವದ ಜಲಾಂತರ್ಗತ ಏಳು ಅದ್ಭುತಗಳು ===
ವಿಶ್ವದ ಜಲಾಂತರ್ಗತ ಏಳು ಅದ್ಭುತಗಳ ಪಟ್ಟಿಯನ್ನು ರಚನೆ ಮಾಡಿದ್ದು ಸಮುದ್ರ ಸಂರಕ್ಷಣೆ ಮತ್ತು ಸಂಶೋಧನೆಗೆ ಮೀಸಲಾಗಿರುವ ಅಮೇರಿಕಾ ಮೂಲದ ಸಾಮಾಜಿಕ ಮೌಲ್ಯೋತ್ಪಾದಕ ಸಂಘಟನೆಯಾದ [[ಅಂತರಾಷ್ಟ್ರೀಯ ಸಿಇಡಿಎಎಮ್|ಸಿಇಡಿಎಎಮ್ ಇಂಟರ್ನ್ಯಾಷನಲ್.]]
ಸಂರಕ್ಷಣೆಗೆ ಯೋಗ್ಯವಾದ ನೀರೊಳಗಿನ ಪ್ರದೇಶವನ್ನು ಆಯ್ಕೆ ಮಾಡುವುದಕ್ಕೋಸ್ಕರ ಸಿಇಡಿಎಎಮ್ 1989ರಲ್ಲಿ ಡಾ.ಯುಗೀನ್ ಕ್ಲಾರ್ಕ್ ಸೇರಿದಂತೆ ಜಲವಿಜ್ಞಾನಿ ತಜ್ಞರ ಸಮಿತಿ ರಚನೆ ಮಾಡಿತು. ''[[ಸಮುದ್ರಾನ್ವೇಷಣೆ|ಸೀ ಹಂಟ್]]'' ಕಿರುತೆರೆ ಕಾಯ೯ಕ್ರಮದ ನಟ [[ಲೋಯ್ಡ್ ಸೇತುವೆಗಳು|ಲಾಯಿಡ್ ಬ್ರಿಡ್ಜ್ಸ್]] ವಾಷಿಂಗ್ಟನ್ ನ್ಯಾಶನಲ್ ಅಕ್ವೇರಿಯಮ್ನಲ್ಲಿ ಈ ಫಲಿತಾಂಶವನ್ನು ಘೋಷಿಸಿದರು.<ref>[http://www.unixl.com/dir/humanities/history/wonders_of_the_world/underwater_wonders_of_the_world/ ಜಲಾಂತರ್ಗತ ಅದ್ಭುತಗಳು]</ref>{3/
*೧.[[ಪಾಲಾವ್]]
*೨.[[ಬಲೀಜ್ ಮಹಾ ಅಡ್ಡಗೋಡೆ|ಬೆಲೈಜ್ ತಡೆಗೋಡೆ]]
*೩.[[ಮಹಾ ಅಡ್ಡಗೋಡೆ|ಮಹಾ ತಡೆಗೋಡೆ]]
*೪.[[ಹೈಡ್ರೋಥರ್ಮಲ್ ಕಿಂಡಿ|ಆಳವಾದ ಸಮುದ್ರ ಕಿಂಡಿ]]
*೫.[[ಗ್ಯಾಲಾಪಾಗೊಸ್ ದ್ವೀಪ|ಗ್ಯಾಲಪಗೊಸ್ ದ್ವೀಪ]]
*೬.[[ಬೈಕಲ್ ಸರೋವರ]]
*೭.[[ಕೆಂಪು ಸಮುದ್ರ|ದಕ್ಷಿಣದ ಕೆಂಪು ಸಮುದ್ರ]]
===ಜಗತ್ತಿನ ಏಳು ಕೈಗಾರಿಕಾ ಅದ್ಭುತಗಳು===
{{Main|Seven Wonders of the Industrial World}}
''[[ಕೈಗಾರಿಕಾ ಜಗತ್ತಿನ ಏಳು ಅದ್ಭುತಗಳು|ಜಗತ್ತಿನ ಏಳು ಕೈಗಾರಿಕಾ ಅದ್ಭುತಗಳು]]'' ಎಂಬ ಪುಸ್ತಕ ಬರೆದವರು ಬ್ರಿಟೀಷ್ ಲೇಖಕ [[ಡೆಬೊಹ್ರಾ ಕ್ಯಾಡ್ಬರಿ|ದೆಬೋರಾ ಕ್ಯಾಡ್ಬರಿ]]. ಈ ಪುಸ್ತಕ [[ಹತ್ತೊಂಬತ್ತನೆ ಶತಮಾನ|ಹತ್ತೊಂಬತ್ತನೆಯ]] ಶತಮಾನ ಮತ್ತು [[ಇಪ್ಪತ್ತನೆ ಶತಮಾನ|ಇಪ್ಪತ್ತನೆಯ]] ಶತಮಾನದ ಆರಂಭದ ಯಂತ್ರವಿಜ್ಞಾನದ ಏಳು ಅದ್ಭುತಗಳ ಕತೆಯನ್ನು ಹೇಳುತ್ತದೆ.ಈ ಪುಸ್ತಕದ ಮೇಲೆ 2003 ರಲ್ಲಿ [[ಬಿಬಿಸಿ]] ಏಳು ಭಾಗಗಳಿರುವ [[ಕಿರುತೆರೆ ಸಾಕ್ಷ್ಯಚಿತ್ರ|ಸಾಕ್ಷ್ಯಚಿತ್ರ]] ಸರಣಿಯನ್ನು ರಚಿಸಿತು. ಈ ಕೈಗಾರಿಕಾ ಅದ್ಭುತಗಳಲ್ಲಿ ಪ್ರತಿಯೊಂದನ್ನೂ ಈ ಮೊದಲು ಹೇಗೆ ಕಟ್ಟಿರಬಹುದು ಎಂಬುದನ್ನು ಈ ಸಾಕ್ಷ್ಯ ಚಿತ್ರಗಳಲ್ಲಿ ಮರುಸೃಷ್ಟಿ ಮಾಡಲಾಗಿತ್ತು. ಏಳು ಕೈಗಾರಿಕಾ ಅದ್ಭುತಗಳು:
*೧.[[ಎಸ್ಎಸ್ ಗ್ರೇಟ್ ಈಸ್ಟ್ರ್ನ್|ಎಸ್ಎಸ್ ''ಗ್ರೇಟ್ ಈಸ್ಟರ್ನ್'']]
*೨.[[ಬೆಲ್ ರಾಕ್ ದೀಪ ಗೃಹ|ಬೆಲ್ ರಾಕ್ ದೀಪಗೃಹ]]
*೩.[[ಬ್ರೂಕ್ಲಿನ್ ಸೇತುವೆ|ಬ್ರೂಕ್ಲಿನ್ ಸೇತುವೆ]]
*೪.[[ಲಂಡನ್ ಒಳಚರಂಡಿ ವ್ಯವಸ್ಥೆ|ಲಂಡನ್ನ ಒಳಚರಂಡಿ ವ್ಯವಸ್ಥೆ]]
*೫.[[ಮೊದಲ ಖಂಡಾಂತರದ ರೈಲು ಮಾರ್ಗ]]
*೬.ಪನಾಮ ಕಾಲುವೆ
*೭.[[ಹೂವರ್ ಆಣೆಕಟ್ಟು]]
===ಜಗತ್ತಿನ ಪ್ರವಾಸಿ ಅದ್ಭುತಗಳು===
ಪ್ರಮುಖ ಮಾನವ ನಿರ್ಮಿತ ಅದ್ಭುತಗಳ ಪಟ್ಟಿಯ ಸಂಕಲನಕಾರರಲ್ಲಿ ಪ್ರವಾಸಿ ಬರಹಗಾರನಾದ [[ಹೋವಾರ್ಡ್ ಹಿಲ್ಮನ್|ಹಾವರ್ಡ್ ಹಿಲ್ಮನ್]] ಕೂಡ ಒಬ್ಬ<ref>{{cite web
| last = Hillman
| first = Howard
| authorlink = Howard Hillman
| title = World's top 10 man-made travel wonders
| publisher = Hillman Quality Publications
| url = http://www.hillmanwonders.com/top10/man_made.htm#_vtop
| accessdate = 2007-07-07
| archive-date = 2007-06-29
| archive-url = https://web.archive.org/web/20070629164450/http://www.hillmanwonders.com/top10/man_made.htm#_vtop
| url-status = dead
}}</ref>
ಮತ್ತು ನೈಸರ್ಗಿಕ<ref>{{cite web
| last = Hillman
| first = Howard
| authorlink = Howard Hillman
| title = World's top 10 natural travel wonders
| publisher = Hillman Quality Publications
| url = http://www.hillmanwonders.com/top10/natural.htm#_vtop
| accessdate = 2007-07-07
| archive-date = 2007-07-05
| archive-url = https://web.archive.org/web/20070705063659/http://www.hillmanwonders.com/top10/natural.htm#_vtop
| url-status = dead
}}</ref>
ಜಗತ್ತಿನ ಯಾತ್ರಿಕರ ಪ್ರವಾಸಿ ಅದ್ಭುತಗಳು:
====ಮಾನವ ನಿರ್ಮಿತ ಪ್ರವಾಸಿ ಅದ್ಬುತಗಳು====
# [[ಗೀಜಾದ ಪಿರಾಮಿಡ್ ಸಂಕೀರ್ಣ]]
# [[ಚೀನಾದ ಮಹಾ ಗೋಡೆ]]
#ತಾಜ್ ಮಹಲ್
#[[ಮಾಚು ಪಿಕ್ಚು|ಮಾಚು ಪಿಚು]]
# [[ಬಾಲಿ]]
# [[ಅಂಕೂರ್ ವಾಟ್]]
#ನಿಷೇಧಿತ ನಗರ
# [[ಬಾಗನ್#ಸಾಂಸ್ಕೃತಿಕ ಯಾದಿ|ಬಾಗನ್ ದೇವಾಲಯ ಮತ್ತು ಪವಿತ್ರ ಭವನ]]
# [[ಕಾರ್ನಾಕ್ ದೇವಾಲಯ|ಕರ್ನಾಕ್ ದೇವಾಲಯ]]
# [[ಟಿಹೋತಿಹ್ಯೂಕಾನ್]]
==== ನೈಸರ್ಗಿಕ ಪ್ರವಾಸಿ ಅದ್ಭುತಗಳು ====
# [[ಸೆರೆಂಗೆಟಿ|ಸೆರೆಂಗೆಟಿ ವಲಸೆ]]
# [[ಗ್ಯಾಲಪಾಗೊಸ್ ದ್ವೀಪ|ಗ್ಯಾಲಪಾಗೋಸ್ ಐಸ್ಲ್ಯಾಂಡ್]]
# [[ಮಹಾ ಕಣಿವೆ|ಬೃಹದ್ ಕಣಿವೆ]]
# [[ಇಗೌಜು ಜಲಪಾತ|ಇಗುವಾಜು ಜಲಪಾತ]]
#ಅಮೆಜಾನ್ ಮಳೆಕಾಡು
# [[ನುಗೊರೊಂಗೊರೊ ಜ್ವಾಲಾಮುಖಿ]]
# [[ಮಹಾ ಅಡ್ಡಗೋಡೆ|ಮಹಾ ತಡೆಗೋಡೆ]]
# [[ವಿಕ್ಟೋರಿಯಾ ಜಲಪಾತ|ವಿಕ್ಟೋರಿಯಾ ಜಲಪಾತ]]
# [[ಬೊರಾ ಬೊರಾ|ಬೋರಾ ಬೋರಾ]]
# [[ಕ್ಯಾಪಡೋಸಿಯಾ|ಕ್ಯಾಪಡೋಸಿಯ]]
==ವಿವರಗಳಿಗಾಗಿ ನೋಡಿ==
*[[ಜಗತ್ತಿನ ಎಂಟನೆಯ ಅದ್ಭುತ|ವಿಶ್ವದ ಎಂಟನೆಯ ಅದ್ಭುತ]]
*[[ವಿಶ್ವ ಪರಂಪರಾ ಯಾದಿ|ವಿಶ್ವ ಪರಂಪರಾ ಪಟ್ಟಿ]]-800ಕ್ಕಿಂತ ಹೆಚ್ಚು ಸ್ಥಳಗಳನ್ನು [[ಯುನೆಸ್ಕೋ|ಯುನೆಸ್ಕೊ]] "ಮಹೋನ್ನತ ಸಾರ್ವತ್ರಿಕ ಮೌಲ್ಯವುಳ್ಳವುಗಳಾಗಿ" ಗುರುತಿಸಿದೆ.
*ಏಳು ಅದ್ಭುತಗಳ ರಾಷ್ಟ್ರೀಯ ಪಟ್ಟಿಗಳು
** [[ಕೆನಡಾದ ಏಳು ಅದ್ಭುತಗಳು]]
** [[ಪೋಲ್ಯಾಂಡ್ನ ಏಳು ಅದ್ಭುತಗಳು]]ಪೋಲಾಂಡ್ನ ಏಳು ಅದ್ಭುತಗಳು/0}
** [[ಪೋರ್ಚುಗಲ್ನ ಏಳು ಅದ್ಭುತಗಳು|ಪೋರ್ಚುಗಲ್ನ ಏಳು ಅದ್ಭುತಗಳು]]
** [[ಉಕ್ರೇನಿನ ಏಳು ಅದ್ಭುತಗಳು]]
** [[ವೇಲ್ಸ್ನ ಏಳು ಅದ್ಭುತಗಳು]]
* [[ಫೋರ್ ಆಯ್ಬೆ#ಫೋರ್ ಚರ್ಚ್ನ ಏಳು ಅದ್ಭುತಗಳು|ಸೆವೆನ್ ವಂಡರ್ಸ್ ಅಪ್ ದಿ ಪೋರ್]] (ಪೋರ್ನ ಚರ್ಚ್, ಐರ್ಲೇಂಡ್)
*[[ಮಹಾತ್ಮಾ ಗಾಂಧಿ]]ಯವರ ಪಟ್ಟಿ-[[ವಿಶ್ವದ ಏಳು ಪ್ರಸಿದ್ಧ ಪ್ರಮಾದಗಳು]]
==ಆಕರಗಳು==
{{reflist}}
==ಹೆಚ್ಚಿನ ಓದಿಗಾಗಿ==
* [[ರಸೆಲ್ ಆಯ್ಶ್|ಆಯ್ಸ್, ರಸ್ಸೆಲ್ರ /0}l, "''ಗ್ರೇಟ್ ವಂಡರ್ಸ್ ಅಪ್ ದಿ ವರ್ಲ್ಡ್ '']]". ಡಾರ್ಲಿಂಗ್ ಕಿಂಡರ್ಸ್ಲೆ 2000. ಐಎಸ್ಬಿಎನ್ 978-0751328868
*ಕಾಕ್ಸ್, ರೇಗ್, ಮತ್ತು ನೀಲ್ ಮೋರಿಸ್ರ ''ದಿ ಸೆವೆನ್ ವಂಡರ್ಸ್ ಅಪ್ ದಿ ಮಾಡರ್ನ್ ವರ್ಲ್ಡ್'' ಚೆಲ್ಸಿಯಾ ಹೌಸ್ ಮುದ್ರಣಾಲಯ: ಗ್ರಂಥಾಲಯ. ಅಕ್ಟೋಬರ್ 2000. ಐಎಸ್ಬಿಎನ್ 0-7910-6048-9
*ಕಾಕ್ಸ್, ರೇಗ್, ನೀಲ್ ಮೋರಿಸ್ ಮತ್ತು ಜೇಮ್ಸ್ ಪೀಲ್ಡ್ರ ''ದಿ ಸೆವೆನ್ ವಂಡರ್ಸ್ ಅಪ್ ದಿ ಮಿಡಿವಲ್ ವರ್ಲ್ಡ್'' ಚೆಲ್ಸಿಯಾ ಹೌಸ್ ಮುದ್ರಣಾಲಯ: ಗ್ರಂಥಾಲಯ. ಅಕ್ಟೋಬರ್ 2000. ಐಎಸ್ಬಿಎನ್ 0-7910-6047-0
* ಡಿ'ಎಪಿರೊ, ಪೀಟರ್, ಮತ್ತು ಮೇರಿ ಡೆಸ್ಮಂಡ್ ಪಿಂಕೋವಿಶ್ರ, "''ವಾಟ್ ಅರ್ ದಿ ಸೆವೆನ್ ವಂಡರ್ಸ್ ಆಪ್ ದಿ ವರ್ಲ್ಡ್?'' ''ಮತ್ತು ಇತರ ಮಹಾನ್ ಸಾಂಸ್ಕೃತಿಕ ಪಟ್ಟಿಗಳು'' ". ಆಯ್೦ಕರ್.[[ಡಿಸೆಂಬರ್ 1]], [[1998]]. ಐಎಸ್ಬಿಎನ್ 0-385-49062-3
*ಮೊರಿಸ್, ನೀಲ್ರ "''ದಿ ಸೆವೆನ್ ವಂಡರ್ಸ್ ಅಪ್ ದಿ ನ್ಯಾಚುರಲ್ ವರ್ಲ್ಡ್'' ಕ್ರಿಸಾಲಿಸ್ ಬುಕ್ಸ್ [[ಡಿಸೆಂಬರ್ 30]], [[(2002)|2002]]. ಐಎಸ್ಬಿಎನ್ 1-84138-495-X
==ಹೊರಗಿನ ಕೊಂಡಿಗಳು==
* [http://www.asce.org/history/seven_wonders.cfm ಆಧುನಿಕ ಜಗತ್ತಿನ ಏಳು ಅದ್ಭುತಗಳು] - [[ಅಮೇರಿಕನ್ ಸೊಸೈಟಿ ಆಪ್ ಸಿವಿಲ್ ಎಂಜಿನಿಯರ್ಸ್]] ಸಂಕಲನ ಮಾಡಿರುವ ಆಧುನಿಕ ಜಗತ್ತಿನ ಏಳು ಅದ್ಭುತಗಳು
{{DEFAULTSORT:Wonders Of The World}}
[[ವರ್ಗ:ವಾಸ್ತುಶಿಲ್ಪ]]
[[ವರ್ಗ:ಕಟ್ಟಡಗಳು]]
[[ವರ್ಗ:ಪ್ರಾಚೀನ ಇತಿಹಾಸ]]
[[ವರ್ಗ:ಕಟ್ಟಡ ಮತ್ತು ವಿನ್ಯಾಸಗಳ ಪಟ್ಟಿಗಳು]]
[[ವರ್ಗ:ಸಾಂಸ್ಕೃತಿಕ ಪಟ್ಟಿಗಳು]]
8nd64nzt8te1hd7sv1gkaq7v8wbsthy
1108574
1108497
2022-07-23T10:04:18Z
~aanzx
72368
Reverted 1 edit by [[Special:Contributions/2401:4900:16F4:46E0:1887:588F:5C08:3C0C|2401:4900:16F4:46E0:1887:588F:5C08:3C0C]] ([[User talk:2401:4900:16F4:46E0:1887:588F:5C08:3C0C|talk]]): Reverting Vandalism (TwinkleGlobal)
wikitext
text/x-wiki
ವಿಶ್ವದಲ್ಲಿಯ ಮಾನವ ನಿರ್ಮಿತ ಮತ್ತು ನೈಸರ್ಗಿಕ ವಿಸ್ಮಯಗಳ '''ವಿಶ್ವದ ಅದ್ಭುತಗಳನ್ನು''' ಗುರುತಿಸಲು ಕಾಲಕಾಲಕ್ಕೆ ಹಲವಾರು ರೀತಿಯ ಪಟ್ಟಿಗಳನ್ನು ಮಾಡಲಾಗುತ್ತಿದೆ. [[ಪುರಾತನ ಪ್ರಪಂಚದ ೭ ಅದ್ಭುತಗಳು|ಪ್ರಾಚೀನ ವಿಶ್ವದ ಏಳು ಅದ್ಭುತಗಳು]] ಈ ರೀತಿಯ ಪಟ್ಟಿ ಗಳಲ್ಲಿ ಮೊದಲನೆಯದು. ಈ ಪಟ್ಟಿಯಲ್ಲಿ ಮಾನವನಿರ್ಮಿತ [[ಉತ್ಕೃಷ್ಟ ಪ್ರಾಚೀನಾವಶೇಷಗಳು|ಉತ್ಕೃಷ್ಟ ಪ್ರಾಚೀನಾವಶೇಷ]]ಗಳನ್ನು [[ಪ್ರಾಚೀನ ಗ್ರೀಸ್|ಹೆಲೆನಿಕ್]] ಸ್ಥಳ ವೀಕ್ಷಕರ ಮಾಹಿತಿ ಗ್ರಂಥದಲ್ಲಿ ಪಟ್ಟಿ ಮಾಡಲಾಗಿದೆ. ಇವುಗಳಲ್ಲಿ ಪಟ್ಟಿ ಮಾಡಿದವುಗಳೆಲ್ಲ [[ಮೆಡಿಟರೇನಿಯನ್|ಮೆಡಿಟರೇನಿಯನ್]] ಭಾಗದಲ್ಲಿರುವವುಗಳಾಗಿವೆ. ಸಂಖ್ಯೆ 7 ಪರಿಪೂರ್ಣತೆ ಮತ್ತು ಅಧಿಕ್ಯವನ್ನು ಪ್ರತಿನಿಧಿಸುತ್ತದೆ ಎಂದು ಗ್ರೀಕರ ನಂಬಿಕೆಯಿರುವುದರಿಂದ ಈ ಸಂಖ್ಯೆಯನ್ನು ಅಯ್ಕೆಮಾಡಿಕೊಳ್ಳಲಾಗಿದೆ.<ref name="Anon">ಎನಾನ್. (1993)''ಆಕ್ಸ್ಪರ್ಡ್ ವಿಸ್ತೃತ ವಿಶ್ವಕೋಶ'' ಮೊದಲ ಮುದ್ರಣ, ಆಕ್ಸ್ಪರ್ಡ್: ಆಕ್ಸ್ಪರ್ಡ್ ವಿಶ್ವವಿದ್ಯಾಲಯ</ref> ಮಧ್ಯಯುಗ ಮತ್ತು ಆಧುನಿಕ ಯುಗದ ಅದ್ಭುತಗಳ ಪಟ್ಟಿಯ ಜೊತೆಗೆ ಇದೇ ರೀತಿಯ ಇನ್ನೂ ಹಲವಾರು ಪಟ್ಟಿಗಳನ್ನು ಮಾಡಲಾಗಿದೆ.
==ಪ್ರಾಚೀನ ವಿಶ್ವದ ಏಳು ಅದ್ಭುತಗಳು==
{{Main|Seven Wonders of the Ancient World}}
{| align="right"
| [[File:Gizeh Cheops BW 1.jpg|thumb|right|ಗೀಜಾದ ಮಹಾ ಪಿರಾಮಿಡ್, ಇಂದಿಗೂ ಅಸ್ಥಿತ್ವದಲ್ಲಿರುವ ಒಂದೇ ಒಂದು ಪ್ರಾಚೀನ ಜಗತ್ತಿನ ಅದ್ಬುತ]][[File:Colosseum in Rome, Italy - April 2007.jpg|thumb|right|ರೋಮ್ನ ಕೊಲೊಸಿಯಮ್]][[File:GreatWall6.jpg|thumb|right|ಚೀನಾದ ಮಹಾ ಗೋಡೆ]][[File:Aya sofya.jpg|thumb|right|ಹಾಗಿಯಾ ಸೋಪಿಯ]][[File:Taj Mahal in March 2004.jpg|thumb|right|ತಾಜ್ ಮಹಲ್]][[File:GoldenGateBridge-001.jpg|thumb|right|
ಗೋಲ್ಡನ್ ಗೇಟ್ ಸೇತುವೆ]][[File:Chichen.JPG|thumb|right|ಚಿಚೆನ್ ಇಟ್ಜಾ]][[File:Old City (Jerusalem).jpg|thumb|right| ಜೆರುಸಲೆಮ್ ನ ಪ್ರಾಚೀನ ನಗರ]][[File:Polarlicht 2.jpg|thumb|right|ದಿ ಅರೋರಾ ಬೋರಿಯಾಲಿಸ್ ಅಥವಾ ನಾರ್ದನ್ ಲೈಟ್ಸ್]][[File:Grand Canyon Grandeur Point 2006 09 09.jpg|thumb|right|ಗ್ರ್ಯಾಂಡ್ ಕೆನನ್]][[File:Blue Linckia Starfish.JPG|thumb|ಗ್ರೇಟ್ ಬ್ಯಾರಿಯರ್ ರೀಫ್]][[File:Abbey Mill Pumping station.JPG|thumb|right|ಲಂಡನ್ ಒಳಚರಂಡಿ ವ್ಯವಸ್ಥೆಯ ಮೂಲ ಅಬ್ಬೆ ಮಿಲ್ಸ್ ಪಂಪಿಂಗ್ ಸ್ಟೇಷನ್]][[File:Sunset across Machu Picchu.jpg|thumb|right|ಮಾಚು ಪಿಕು]]
|}
ಇತಿಹಾಸ ತಜ್ಞ [[ಹೆರೊಡೊಟಸ್|ಹೆರೋಡೋಟಸ್]] (484 BC–ca. 425 BC)ಮತ್ತು [[ಅಲೆಗ್ಸಾಂಡ್ರಿಯಾ, ಈಜಿಪ್ಟ್|ಅಲೆಗ್ಸಾಂಡ್ರಿಯಾ]] ವಸ್ತು ಸಂಗ್ರಹಾಲಯದಲ್ಲಿದ್ದ [[ಸೈರಿನ್, ಲಿಬಿಯಾ|ಸೈರೆನ್]]ನ ವಿದ್ವಾಂಸ [[ಕ್ಯಾಲಿಮ್ಯಾಕಸ್]], ಏಳು ಅದ್ಭುತಗಳ ಪಟ್ಟಿಯನ್ನು ಮುಂಚಿತವಾಗಿಯೇ ರಚಿಸಿದ್ದರೂ ಉಲ್ಲೇಖ ಹೊರತುಪಡಿಸಿ ಅವನ ಬರವಣಿಗೆ ಅಸ್ತಿತ್ವದಲ್ಲಿ ಉಳಿಯಲಿಲ್ಲ.
ಪ್ರಾಚೀನ ಜಗತ್ತಿನ ಏಳು ಅದ್ಭುತಗಳು ಈ ರೀತಿ ಇವೆ:
*೧.[[ಗೀಜಾದ ಮಹಾ ಗೋಪುರ|ಗೀಜಾದ ಮಹಾ ಪಿರಾಮಿಡ್]]
*೨.[[ಬ್ಯಾಬಿಲೊನ್ನ ತೂಗು ಉದ್ಯಾನ]]
*೩.[[ಒಲಿಂಪಿಯಾದ ಜೂಸ್ನ ಪ್ರತಿಮೆ]]
*೪.[[ಎಂಫೆಸಿಸ್ ನಲ್ಲಿರುವ ಆರ್ತೆಮಿಸ್ ದೇವಾಲಯ|ಎಫೆಸಿಸ್ ನಲ್ಲಿರುವ ಆರ್ತೆಮಿಸ್ ದೇವಾಲಯ]]
*೫.[[ಮುಸ್ಸೊಲಸ್ನ ಭವ್ಯ ಸಮಾಧಿ|ಹ್ಯಾಲಿಕಾರ್ನೆಸಸ್ನಲ್ಲಿರುವ ಮುಸ್ಸೊಲಸ್ನ ಭವ್ಯ ಸಮಾಧಿ]]
*೬.[[ರೋಡ್ಸ್ನ ಬೃಹದಾಕಾರದ ಪ್ರತಿಮೆ]]
*೭.[[ಅಲೆಗ್ಸಾಂಡ್ರೀಯಾದ ದೀಪಸ್ತಂಭ|ಅಲೆಗ್ಸಾಂಡ್ರಿಯಾದ ದೀಪಸ್ತಂಭ]]
ಹಿಂದಿನ ಪಟ್ಟಿಯು [[ಅಲೆಗ್ಸಾಂಡ್ರೀಯಾದ ದೀಪಸ್ತಂಭ|ಅಲೆಗ್ಸಾಂಡ್ರಿಯಾದ ದೀಪಸ್ತಂಭ]]ದ ಬದಲಾಗಿ [[ಇಶ್ತಾರ್ ಗೇಟ್]]ನ್ನು ಜಗತ್ತಿನ ಏಳನೆಯ ಅದ್ಭುತವಾಗಿ ಗುರುತಿಸಿತ್ತು.
ಗ್ರೀಕ್ರೂ ಕೂಡ ಒಂದು ಪಟ್ಟಿಯನ್ನು ಮಾಡಿದ್ದು, ಅದನ್ನು ವಿಶ್ವದ ಅದ್ಭುತಗಳ ಪಟ್ಟಿ ಎಂದು ಕರೆಯಲಾಗುವುದಿಲ್ಲ. ಆದರೆ ಅದನ್ನು ಅವರು ತೌಮಾಟಾ (ಗ್ರೀಕ್:'''Θαύματα''' ), ಇದನ್ನು, "ನೋಡಲೇಬೇಕಾದಂತವುಗಳು" ಎಂದು ಸುಮಾರಾಗಿ ಅರ್ಥೈಸಬಹುದು. ಇಂದು ನಮಗೆ ತಿಳಿದಿರುವ ಪಟ್ಟಿಯು ಸಕಲನಗೊಂಡಿದ್ದು [[ಮಧ್ಯಕಾಲೀನ ಯುಗ|ಮಧ್ಯ ಯುಗೀನ]] ಕಾಲದಲ್ಲಿ, ಆ ಸಮಯದಲ್ಲಾಗಲೇ ಹಲವಾರು ಸ್ಥಳಗಳು ಅಸ್ತಿತ್ವದಲ್ಲಿ ಉಳಿದಿರಲಿಲ್ಲ. ಈಗ, ಇಂದಿಗೂ ಅಸ್ತಿತ್ವದಲ್ಲಿರುವ ಒಂದೇ ಒಂದು ಪ್ರಾಚೀನ ವಿಶ್ವದ ಅದ್ಭುತವೆಂದರೆ ಅದು ಗೀಜಾದ ಮಹಾ ಪಿರಾಮಿಡ್.
==ಮಧ್ಯಯುಗದ ಅದ್ಭುತಗಳು :==
*ಬಹಳಷ್ಟು ಅದ್ಭುತಗಳು ಮಧ್ಯಯುಗದ ಸಮಯದಲ್ಲಿ ಅಸ್ತಿತ್ವದಲ್ಲಿದ್ದವುಗಳಾಗಿವೆ. [[ಮಧ್ಯಕಾಲೀನ ಯುಗ|ಮಧ್ಯಯುಗ]] ಅನ್ನುವ ಶಬ್ಧವೇ ಆ ಕಾಲದಲ್ಲಿ ಚಾಲ್ತಿಯಲ್ಲಿರಲಿಲ್ಲ. [[ಸಾಕ್ಷಾತ್ಕಾರದ ಯುಗ|ಬೌದ್ಧಿಕ ಉಚ್ಚ್ರಾಯ]]ದ ಕಾಲದಲ್ಲಿ ಆ ಶಬ್ಧ ಹಾಗೂ ಪರಿಕಲ್ಪನೆ ಮೂಡಿಬಂತು. 16 ನೇ ಶತಮಾನದ ನಂತರವೇ ಮಧ್ಯಯುಗ ಅನ್ನುವ ಪರಿಕಲ್ಪನೆ ಪ್ರಸಿದ್ಧಿಗೆ ಬಂತು. ಮಧ್ಯಯುಗದ ನಂತರ ರಚಿಸಿದ್ದು ಎಂದು ತಿಳಿಸುತ್ತಾ ಬ್ರೆವರ್ ಇದನ್ನು "ನಂತರದ ಪಟ್ಟಿ(ಗಳು)"<ref name="brewers" /> ಎಂದು ಗುರುತಿಸುತ್ತಾನೆ.
*ಈ ಪಟ್ಟಿಯಲ್ಲಿರುವ ಹಲವಾರು ರಚನೆಗಳು ಮಧ್ಯಯುಗಕ್ಕಿಂತಲೂ ಮುಂಚಿತವಾಗಿಯೇ ಕಟ್ಟಲ್ಪಟ್ಟಿದ್ದು, ಅದಾಗಲೇ ಪ್ರಸಿದ್ಧಿಯಾಗಿದ್ದವು.<ref name="carrington">ಹೆರ್ವರ್ಡ್ ಕ್ಯಾರಿಂಗ್ಟನ್(1880-1958), " ದಿ ಸೆವೆನ್ ವಂಡರ್ಸ್ ಆಪ್ ದಿ ವರ್ಲ್ಡ್ : ಎನ್ಸಿಯೆಂಟ್, ಮಿಡಿವಿಯಲ್ ಅಂಡ್ ಮಾಡರ್ನ್", ಮರು ಮುದ್ರಣ ಕಂಡದ್ದು ''ಕ್ಯಾರಿಂಗಟನ್ ಕಲೆಕ್ಷನ್'' (2003) ಐಎಸ್ಬಿಎನ್ 0-7661-4378-3, [https://books.google.com/books?vid=ISBN0766143783&id =ZkPdBa1g_78C&pg=PA14& amp;lpg=PA14& amp;dq=% 22seven +wonders+of+the+middle+ages%22&sig=GTtwOV0OsaL-2jdD0o-qCquTofU ಪುಟ14].</ref>
*ಈ ಪಟ್ಟಿಗಳು "ಮಧ್ಯಯುಗೀನ ಅದ್ಭುತಗಳು"(ಏಳು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಮಿತಿಯನ್ನು ಸೂಚಿಸಲಾಗಿಲ್ಲ), "ಮಧ್ಯಯುಗೀನ ಏಳು ಅದ್ಭುತಗಳು", "ಮಧ್ಯಯುಗದ ವಾಸ್ತುಶಿಲ್ಪದ ಅದ್ಭುತಗಳು ಮತ್ತು ಮಧ್ಯಕಾಲಿನ ಮನಸ್ಸುಗಳು" ಎಂಬ ಹೆಸರನ್ನು ಹೊಂದಿದ್ದವು. ಮಧ್ಯ ಯುಗದ ಏಳು ಪ್ರಧಾನ ಅದ್ಭುತಗಳ ವಿಶಿಷ್ಟ ಪ್ರತಿನಿಧಿಗಳು :<ref name="brewers">ಐ ಎಚ್ ಇವಾನ್ಸ್ (ರಿವೈಸರ್), ''ಬ್ರೆವರ್ಸ್ ಡಿಕ್ಷನರಿ ಆಫ್ ಫ್ರೇಸ್ ಅಂಡ್ ಫೇಬಲ್'' (ಸೆಂಟಿನರಿ ಎಡಿಷನ್ ನಾಲ್ಕನೇ ಮುದ್ರಣ (ತಿದ್ದುಪಡಿ); ಲಂಡನ್: ಕ್ಯಾಸೆಲ್, 1975), ಪುಟ 1163</ref><ref name="carrington" /><ref name="latham">ಎಡ್ವರ್ಡ್ ಲ್ಯಾಥಮ್.
*''ವಿಷಯಗಳ ಮತ್ತು ಸ್ಥಳಗಳ, ವ್ಯಕ್ತಿಗಳ ಹೆಸರು, ಅಂಕಿತನಾಮ ಮತ್ತು ಕುಲನಾಮಗಳ ವಿಶ್ವಕೋಶ'' (1904), [https://books.google.com/books?vid=OCLC01038938&id=XnuUd4dm2PkC& pg=PA280&lpg=PA280&dq=% 22seven+wonders+of+ the+ middle+ages%22 ಪುಟ 280].</ref><ref name="miller">[[ಪ್ರಾನ್ಸಿಸ್ ಟ್ರೆವೆಲಿಯನ್ ಮಿಲ್ಲರ್|ಪ್ರಾನ್ಸಿಸ್ ಟ್ರೆವೆಲಿಯನ್ ಮಿಲ್ಲೆರ್]], [[ವೂಡ್ರೊ ವಿಲ್ಸನ್|ವುಡ್ರೊ ವಿಲ್ಸನ್]], [[ವಿಲಿಯಮ್ ಹೋವಾರ್ಡ್ ಟಾಫ್ಟ್|ವಿಲಿಯಮ್ ಹಾವರ್ಡ್ ಟಪ್ಟ್]], [[ಥಿಯೊಡರ್ ರೂಸ್ವೆಲ್ಟ್|ಥಿಯೋಡರ್ ರೂಸ್ವೆಲ್ಟ್]]. ''ಅಮೇರಿಕಾ, ದಿ ಲ್ಯಾಂಡ್ ವಿ ಲವ್'' (1915), [https://books.google.com/books?vid=OCLC00334597&id=UAMqLz88aXAC&pg=PA201&lpg =PA201&dq=%22seven+ wonders+of+the+middle+ages%22 ಪುಟ 201].</ref>
*೧.[[ಶಿಲಾಯುಗ|ಸ್ಟೋನ್ಹೆಂಜ್]]
*೨.[[ಕೋಲೊ ಸೀಮ್|*ಬಯಲುಕುಸ್ತಿ ಪ್ರಾಂಗಣ]]
*೩.[[ಕೊಮ್ ಎಲ್ ಶೊಕ್ಪಾನ ಸಮಾಧಿ|ಕೊಮ್ ಎಲ್ ಸೊಕ್ಯಾಫಾ ಕ್ಯಾಟಕೊಂಬ್]]
*೪.[[ಚೀನಾದ ಮಹಾ ಗೋಡೆ]]
*೫.[[ನಾನ್ಜಿಂಗ್ ಪಿಂಗಾಣಿ ಗೋಪುರ|ನಾನ್ಜಿಂಗ್ನ ಪಿಂಗಾಣಿ ಗೋಪುರ]]
*೬.[[ಹೆಜಿಯಾ ಸೊಫಾಯಾ|ಹ್ಯಾಗಿಯಾ ಸೊಫಿಯ]]
*೭.[[ಪಿಸಾದ ವಾಲು ಗೋಪುರ|ಪೀಸಾದ ವಾಲುಗೋಪುರ]]
ಈ ಪಟ್ಟಿಗಳಲ್ಲಿರುವ ಇತರ ಸ್ಥಳಗಳು:
*೧.[[ತಾಜ್ ಮಹಲ್|ತಾಜ್ ಮಹಲ್]]<ref>''ಪಾಲ್ಪಾ, ಆಯ್ಸ್ ಯು ಲೈಕ್ ಇಟ್'' , [https://books.google.com/books?vid=OCLC20565402&id=edcLAAAAIAAJ&q=%22seven+wonders+of+the+medieval+world%22&dq=%22seven+wonders+of+the+medieval+world%22&pgis=1 ಪುಟ 67])</ref>
*೨.[[ಕೈರೊ ಪ್ರಧಾನ ಚರ್ಚ್|ಕೈರೊ ಕೋಟೆ]]<ref>''ದಿ ಕಂಪ್ಲೀಟ್ ಈಡಿಯಟ್ಸ್ ಗೈಡ್ ಟು ದಿ ಕ್ರುಸೇಡ್ಸ್'' (2001, ಪುಟ 153))</ref>
*೩.[[ಇಲೈ ಪ್ರಧಾನ ಚರ್ಚ್|ಎಲಿ ಪ್ರಧಾನ ಚರ್ಚ್]]<ref>''ದಿ ರಫ್ ಗೈಡ್ ಟು ಇಂಗ್ಲೆಂಡ್'' (1994, ಪುಟ 596))</ref>
*೪.[[ಕ್ಲೂನಿ ಚರ್ಚ್|ಕ್ಲೂನಿ ಚರ್ಚ್]]<ref>''[[ದಿ ಕ್ಯಾಥೋಲಿಕ್ ಎನ್ಸೈಕ್ಲೋ ಫಿಡಿಯಾ|ಕ್ಯಾಥೋಲಿಕ್ ವಿಶ್ವಕೋಶ]]'' , v.16 (1913), [https://books.google.com/books?vid=OCLC06974688&id=2GcQAAAAIAAJ&pg=PA74&lpg=PA74&dq=%22wonders+of+the+middle+ages%22&ie=ISO-8859-1 ಪುಟ 74]</ref>
{{anchor|Seven Wonders of the Modern World}}
{{anchor|Wonders of the modern world}}
==ಆಧುನಿಕ ವಿಶ್ವದ ಅದ್ಭುತಗಳು==
ಆಧುನಿಕ ಯುಗದಲ್ಲಿ ನಿರ್ಮಾಣವಾದ ಶ್ರೇಷ್ಠ ರಚನೆಗಳನ್ನು ಅಥವಾ ಪ್ರಸ್ತುತ ವಿಶ್ವದಲ್ಲಿರುವ ಅದ್ಭುತಗಳನ್ನು ನಮೂದಿಸುವ ಸಲುವಾಗಿ ಅನೇಕ ಪಟ್ಟಿಗಳನ್ನು ರಚಿಸಲಾಗಿದೆ. ಕೆಲವು ಗಮನಾರ್ಹವಾದ ಪಟ್ಟಿಗಳನ್ನು ಈ ಕೆಳಗೆ ನೀಡಲಾಗಿದೆ.
===ಅಮೇರಿಕನ್ ಸೊಸೈಟಿ ಆಪ್ ಸಿವಿಲ್ ಎಂಜಿನಿಯರ್ಸ್===
[[ಅಮೆರಿಕನ್ ಸೊಸೈಟಿ ಆಫ್ ಸಿವಿಲ್ ಎಂಜಿನಿಯರ್ಸ್|ಅಮೇರಿಕನ್ ಸೊಸೈಟಿ ಆಪ್ ಸಿವಿಲ್ ಎಂಜಿನಿಯರ್ಸ್]] ಆಧುನಿಕ ವಿಶ್ವದ ಅದ್ಭುತಗಳನ್ನು ಪಟ್ಟಿ ಮಾಡಿದೆ<ref>[http://www.asce.org/history/seven_wonders.cfm ಅಮೇರಿಕನ್ ಸೊಸೈಟಿ ಆಪ್ ಸಿವಿಲ್ ಎಂಜಿನಿಯರ್ಸ್ನ ಏಳು ಅದ್ಭುತಗಳು]</ref>.
{| class="wikitable"
|-
| '''ಆದ್ಭುತಗಳು'''
| '''ಆರಂಭಗೊಂಡ ದಿನಾಂಕ'''
| '''ಮುಕ್ತಾಯಗೊಂಡ ದಿನಾಂಕ'''
| '''ಸ್ಥಳ'''
|-
| [[ಕಾಲುವೆ ಸುರಂಗ|ಸುರಂಗ ಕಾಲುವೆ]]
| [[ಡಿಸೆಂಬರ್ 1]], [[1987]]
| [[ಮೇ 6]], [[1994]]
| [[ಯುನೈಟೆಡ್ ಕಿಂಗ್ಡಂ|ಯುನೈಟೆಡ್ ಕಿಂಗ್ಡಮ್]] ಮತ್ತು [[ಫ್ರಾನ್ಸ್|ಫ್ರಾನ್ಸ್]] ನಡುವಿನ [[ಡೋವರ್ ಜಲಸಂಧಿ|ಡೊವರ್ ಜಲಸಂಧಿ]]
|-
| [[ಸಿಎನ್ ಗೋಪುರ]]
| [[ಫೆಬ್ರವರಿ 6|ಫೆಬ್ರುವರಿ 6]], [[1973]]
| [[ಜೂನ್ 26]], [[1976]], ಯಾವುದೇ ಆಧಾರವಿಲ್ಲದೆ ನಿಂತಿರುವ ಜಗತ್ತಿನ ಅತ್ಯಂತ ಎತ್ತರದ ಗೋಪುರ 1976-2007.
| [[ಟೊರಾಂಟೋ|ಟೊರಾಂಟೊ]], [[ಒಂಟಾರಿಯೊ|ಒಂಟೆರಿಯೊ]], [[ಕೆನಡ|ಕೆನಡಾ]]
|-
| [[ಎಂಪೈರ್ ಸ್ಟೇಟ್ ಬಿಲ್ಡಿಂಗ್]]
| [[ಜನವರಿ 22]], [[1930]]
| [[ಮೇ 1]], [[1931]], ಜಗತ್ತಿನ ಅತ್ಯಂತ ಎತ್ತರದ ರಚನೆ 1931-1967. ನೂರಕ್ಕೂ ಹೆಚ್ಚು ಮಹಡಿ ಹೊಂದಿರವ ಮೊದಲ ಕಟ್ಟಡ
| [[ನ್ಯೂಯಾರ್ಕ್ ನಗರ|ನ್ಯೂಯಾಕ್೯]], [[ನ್ಯೂಯಾರ್ಕ್|NY]], [[ಯುನೈಟೆಡ್ ಸ್ಟೇಟ್ಸ್|U.S.]]
|-
| [[ಗೋಲ್ಡನ್ ಗೇಟ್ ಸೇತುವೆ]]
| [[ಜನವರಿ 5]], [[1933]]
| [[ಮೇ 27]], [[1937]]
| [[ಗೊಲ್ಡನ್ ಗೇಟ್ ಸ್ಟ್ರೈಟ್|ಗೋಲ್ಡನ್ ಗೇಟ್ ಜಲಸಂಧಿ]], [[ಸ್ಯಾನ್ ಫ್ರ್ಯಾನ್ಸಿಸ್ಕೊ, ಕ್ಯಾಲಿಫೋರ್ನಿಯಾ|ದಕ್ಷಿಣ ಸ್ಯಾನ್ ಪ್ರಾನ್ಸಿಸ್ಕೊ]], [[ಕ್ಯಾಲಿಫೋರ್ನಿಯಾ|ಕ್ಯಾಲಿಪೋರ್ನಿಯಾ]],[[ಯುನೈಟೆಡ್ ಸ್ಟೇಟ್ಸ್|U.S.]]
|-
| [[ಇತೈಪು|ಇತೈಪು ಆಣೆಕಟ್ಟು]]
| ಜನವರಿ 1970
| [[ಮೇ 5]], [[1984]]
| [[ಬ್ರೆಜಿಲ್|ಬ್ರಾಜಿಲ್]] ಮತ್ತು [[ಪೆರುಗ್ವೆ]] ನಡುವಿನ [[ಪರಾನಾ ನದಿ|ಪರಾನ ನದಿ]]
|-
| [[ಡೆಲ್ಟಾ ವರ್ಕ್ಸ್|ಡೆಲ್ಟಾ ವರ್ಕ್ಸ್]] [[ಜ್ಯೂಡರ್ಜಿ ವರ್ಕ್ಸ್|ಜ್ಯೂಡರ್ಜಿ ವರ್ಕ್ಸ್]]
| 1950
| [[ಮೇ 10]], [[1997]]
| [[ನೆದರ್ಲೆಂಡ್ಸ್]]
|-
| [[ಪನಾಮ ಕಾಲುವೆ]]
| [[ಜನವರಿ 1]], [[1880]]
| [[ಜನವರಿ 7|ಜನವರಿ7]], [[1914]]
| [[ಪನಾಮದ ಭೂಸಂಧಿ|ಪನಾಮಾ ಭೂಸಂಧಿ]]
|-
|}
===ನ್ಯೂ 7 ವಂಡರ್ಸ್ ಪೌಂಡೇಷನ್ ಪಟ್ಟಿ ಮಾಡಿರುವ ವಿಶ್ವದ ಏಳು ಅದ್ಭುತಗಳು===
{{Main|New Seven Wonders of the World}}
*2001ರಲ್ಲಿ ಮೊದಲ ಬಾರಿಗೆ ಸ್ವಿಸ್ ಕಾರ್ಫೊರೇಶನ್ನ ನ್ಯೂ 7 ವಂಡರ್ಸ್ ಸಂಸ್ಥೆಯು, ಪಟ್ಟಿಮಾಡಿರುವ 200 ಸ್ಮಾರಕಗಳಲ್ಲಿ [[ಜಗತ್ತಿನ ಹೊಸ ಏಳು ಅದ್ಭುತಗಳು|ವಿಶ್ವದ ಹೊಸ ಏಳು ಅದ್ಭುತಗಳ]]ನ್ನ ಅಯ್ಕೆ ಮಾಡಿತು.<ref>[http://www.new7wonders.com/index.php?id=3&L=0 ಹೊಸ ಏಳು ಅದ್ಭುತಗಳು]</ref> ಮೊದಲು [[ಜನವರಿ 1]], [[2006]].<ref>[http://www.new7wonders.com/index.php?id=306 ಅಂತಿಮ ಸ್ಪರ್ಧಿಗಳ ಪುಟ]</ref> ರಲ್ಲಿ [[ಜಗತ್ತಿನ ಹೊಸ ಏಳು ಅದ್ಭುತಗಳು#ಹೊಸ ಏಳು ಅದ್ಭುತಗಳ ಸ್ಪರ್ಧಿಗಳು|ಇಪ್ಪತ್ತೊಂದು ಅಂತಿಮ ಸ್ಪರ್ಧಿಗಳ]]ನ್ನು ಘೋಷಣೆ ಮಾಡಲಾಯಿತು.
*ಈಜಿಪ್ಟ್ ಈ ಸಂಗತಿಯಿಂದಾಗಿ ಅಷ್ಟು ಸಂತೋಷಗೊಳ್ಳಲಿಲ್ಲ. ಕೇವಲ ಮೂಲ ಅದ್ಭುತಗಳು ಅಂದರೆ ಸ್ವಾತಂತ್ರ್ಯ ದೇವಿ ಪ್ರತಿಮೆ, ಸಿಡ್ನಿಯ ಒಪೆರಾ ಹೌಸ್ ಹಾಗೂ ಇತರ ಚಾರಿತ್ರಿಕ ಹೆಗ್ಗುರುತುಗಳು ಮಾತ್ರ ಸ್ಪರ್ಧಿಸಬೇಕಿತ್ತು. ಆದ್ದರಿಂದ ಇದನ್ನು ಈಜಿಪ್ಟ್ ಇದೊಂದು ಅಸಂಬದ್ಧ ಯೋಜನೆಯೆಂದು ಹೆಸರಿಸಿತು. ಈ ಸಮಸ್ಯೆಯನ್ನು ಪರಿಹರಿಸುವುದಕ್ಕೋಸ್ಕರ ಗೀಜಾವನ್ನು ಗೌರವಾರ್ಥ ಅಭ್ಯರ್ಥಿಯನ್ನಾಗಿ ಹೆಸರಿಸಲಾಯಿತು<ref>[http://home.bellsouth.net/s/editorial.dll?eetype=Article& eeid=5356431&render =y&ck=&Table=&_lid=332&_lnm=todays+guide+onnet+sevenwonders+tglink&ck=, ಹೊಸ ಅದ್ಭುತಗಳ ಯೋಜನೆಯ ಬಗ್ಗೆ ಈಜಿಪ್ಟಿನ ಕೋಪ]</ref>
*ಫಲಿತಾಂಶವನ್ನು [[ಜುಲೈ 7]], [[2007]] ರಂದು ಪೋರ್ಚುಗಲ್ ಲಿಸ್ಬೊನ್ನಲ್ಲಿನ [[ಬೆನ್ಫಿಕಾ|ಬೆನ್ಪಿಕಾ]] ಕ್ರೀಡಾಂಗಣದಲ್ಲಿ ವಿದ್ಯುಕ್ತವಾಗಿ ಘೋಷಿಸಲಾಯಿತು. ಅಂದು ಪ್ರಕಟಿಸಲಾದ ಅದ್ಭುತಗಳ ಪಟ್ಟಿಯನ್ನು ಕೆಳಗೆ ನಮೂದಿಸಲಾಗಿದೆ<ref>[http://www.abc.net.au/news/stories/2007/07/08/1972797.htm ''ರಾಯಿಟರ್ಸ್ ಮೂಲಕ ಎಬಿಸಿ ನ್ಯೂಸ್ ಆಸ್ಟ್ರೇಲಿಯಾ "ಹೊಸ ಅದ್ಭುತಗಳು ಘೋಷಣೆಯಾಗುತ್ತಿದ್ದಂತೆ ಒಪೆರಾ ಹೌಸ್ಗೆ ಮುಖಭಂಗವಾಯಿತು." [[ಜುಲೈ 7|7 ಜುಲೈ]] 2007]''</ref>
{| class="wikitable"
|-
!ಅದ್ಭುತಗಳು
! ರಚನೆಯ ದಿನಾಂಕ
! ಸ್ಥಳ
|- style="vertical-align:middle"
| [[ಚೀನಾದ ಮಹಾಗೋಡೆ|ಚೀನಾದ ಮಹಾ ಗೋಡೆ]]
| ಕ್ರಿ.ಪೂ 5 ನೇ ಶತಮಾನ –ಕ್ರಿ.ಶ 16ನೇ ಶತಮಾನ
| [[ಚೀನಾ]]
|- style="vertical-align:middle"
| [[ಪೆಟ್ರಾ]]
| ''c.'' 100 BCE
| [[ಜೊರ್ಡಾನ|ಜೋರ್ಡಾನ್]]
|- style="vertical-align:middle"
| [[ವಿಮೋಚಕ ಕ್ರಿಸ್ತ (ಪ್ರತಿಮೆ)|ವಿಮೋಚಕ ಕ್ರಿಸ್ತ]]
| ಆರಂಭ [[12 ಅಕ್ಟೋಬರ್]][[1931]]
| [[ಬ್ರೆಜಿಲ್]]
|- style="vertical-align:middle"
| [[ಮಾಚು ಪಿಕ್ಚು|ಮಾಚು ಪಿಕು]]
| ''c.'' 1450
| [[ಪೆರು]]
|- style="vertical-align:middle"
| [[ಚಿಚನ್ ಇಟ್ಜಾ|ಚಿಚೆನ್ ಇಟ್ಜಾ]]
| ''c.'' 600
| [[ಮೆಕ್ಸಿಕೊ]]
|- style="vertical-align:middle"
| [[ರೋಮನ್ ಕೋಲೊಸೀಮ್|ರೋಮ್ನ ಕೊಲೋಸಿಯಮ್]]
| ಮುಕ್ತಾಯ 80 CE
| [[ಇಟಲಿ]]
|- style="vertical-align:middle"
| [[ತಾಜ್ ಮಹಲ್]]
| ಮುಕ್ತಾಯ''c.'' 1648
| [[ಭಾರತ]]
|- style="vertical-align:middle"
| [[ಮಹಾ ಪಿರಾಮಿಡ್|ಗ್ರೇಟ್ ಪಿರಾಮಿಡ್]] (ಗೌರವಾರ್ಥ ಅಭ್ಯರ್ಥಿ)
| ಮುಕ್ತಾಯ ''c.'' ಕ್ರಿ.ಪೂ 2560
| [[ಈಜಿಪ್ಟ್]]
|}
{{anchor|New Seven Wonders}}
===ಯು.ಎಸ್.ಎ ಟುಡೆಯ ಹೊಸ ಏಳು ಅದ್ಭುತಗಳು ===
*ನವೆಂಬರ್ 2006ರಲ್ಲಿ, ಅಮೇರಿಕಾದ ರಾಷ್ಟ್ಟ್ರೀಯ ವೃತ್ತ ಪತ್ರಿಕೆ ''[[ಯುಎಸ್ಎ ಟುಡೆ|ಯು.ಎಸ್.ಎ ಟುಡೆ]]'' ಅಮೇರಿಕಾದ ದೂರದರ್ಶನ ಕಾರ್ಯಕ್ರಮ ''[[ಗುಡ್ ಮಾರ್ನಿಂಗ್|ಗುಡ್ ಮಾರ್ನಿಂಗ್ ಅಮೇರಿಕಾ]]'' ದ ಸಹಯೋಗದೊಂದಿಗೆ ಆರು ತೀರ್ಪುಗಾರರಿಂದ ಆಯ್ಕೆಗೊಂಡ ವಿಶ್ವದ ಹೊಸ ಏಳು ಅದ್ಭುತಗಳನ್ನು ಬಹಿರಂಗಗೊಳಿಸಿತು.<ref>[http://www.usatoday.com/travel/news/2006-10-26-seven-wonders-experts_x.htm ಹೊಸ ಏಳು ಅದ್ಭುತಗಳ ತಜ್ಞರ ಸಮಿತಿ]</ref>
*ದಿನಕ್ಕೊಂದರಂತೆ ವಾರದ ಏಳುದಿನ ''ಗುಡ್ ಮಾರ್ನಿಂಗ್ ಅಮೇರಿಕಾ'' ಕಾರ್ಯಕ್ರಮದಲ್ಲಿ ಅದ್ಭುತಗಳನ್ನು ಘೋಷಿಸಲಾಯಿತು. ಎಂಟನೆಯ ಅದ್ಭುತವು [[ನವೆಂಬರ್ 24]]ರಂದು ವೀಕ್ಷಕರ ಅಭಿಪ್ರಾಯದ ಮೇರೆಗೆ ಆಯ್ಕೆಯಾಯಿತು.<ref>[http://www.usatoday.com/travel/news/2006-11-23-7-wonders-grand-canyon_x.htm ವಿಶ್ವದ 8ನೇ ಅದ್ಭುತ: ಓದುಗರ ಆಯ್ಕೆ ಮಹಾ ಕಣಿವೆ]</ref>
{| class="wikitable"
!ಕ್ರಮ ಸಂಖ್ಯೆ
!ಆದ್ಭುತ
!ಪ್ರದೇಶ
|-
| 1
| [[ಪೊಟಾಲಾ ಅರಮನೆ]]
| [[ಲ್ಹಾಸಾ]], [[ಟಿಬೆಟ್|ಟಿಬೇಟ್]], [[ಚೀನಾ]]
|-
| 2
| [[ಪ್ರಾಚೀನ ನಗರ( ಜೆರುಸಲೆಮ್ )|ಜೆರುಸಲೆಮ್ ನ ಪ್ರಾಚೀನ ನಗರ]]
| [[ಜೆರುಸಲೆಮ್]], [[ಇಸ್ರೇಲ್|ಇಸ್ರೇಲ್]]
|-
| 3
| [[ಧೃವ ನೀರ್ಗಲ್ಲು ಪ್ರದೇಶ|ಧೃವ ಪ್ರದೇಶದ ಮಂಜುಗುಡ್ಡಗಳು]]
| [[ಧೃವ ಪ್ರದೇಶ]]
|-
| 4
| [[ಪಾಪಾನೊಮ್ಮೌವ್ಕುಕಿ ಮರೈನ್ನ ರಾಷ್ಟ್ರೀಯ ಸ್ಮಾರಕ|ಪಾಪಾನೊಮ್ಮೌವ್ಕುಕಿ ಮರೈನ್ನ ರಾಷ್ಟ್ರೀಯ ಪ್ರತಿಮೆ]]
| [[ಹವಾಯಿ]], [[ಯುನೈಟೆಡ್ ಸ್ಟೇಟ್ಸ್|ಸಂಯುಕ್ತ ರಾಷ್ಟ್ರ]]
|-
| 5
| [[ಅಂತರ್ಜಾಲ]]
| ಲಭ್ಯವಿಲ್ಲ
|-
| 6
| [[ಮಾಯಾ ನಾಗರಿಕತೆ|ಮಾಯಾ]] [[ಮಾಯಾ ವಾಸ್ತುಶಾಸ್ತ್ರ|ಭಗ್ನಾವಶೇಷಗಳು]]
| [[ಯುಕಟನ್ ಪರ್ಯಾಯ ದ್ವೀಪ|ಯುಕಾಟನ್ ಪೆನಿನ್ಸುಲಾ]], [[ಮೇಕ್ಸಿಕೋ|ಮೆಕ್ಷಿಕೊ]]
|-
| 7
| [[ಸೆರೆಂಗೆಟಿ ರಾಷ್ತ್ರೀಯ ಉದ್ಯಾನ|ಸೆರೆಂಗೆಟಿ]] ಮತ್ತು [[ಮಸೈ ಮಾರ|ಮಸೈ ಮಾರಾ]]ದ ಮಹಾವಲಸೆ
| [[ತಾನ್ಜೇನಿಯಾ|ತಾಂಜಾನಿಯ]] ಮತ್ತು [[ಕೀನ್ಯಾ]]
|-
| 8
| [[ಗ್ರ್ಯಾಂಡ್ ಕ್ಯಾನೋನ್|ಮಹಾ ಕಣಿವೆ]] (ವೀಕ್ಷಕರಿಂದ ಆಯ್ಕೆಗೊಂಡ ಎಂಟನೆಯ ಅದ್ಭುತ)
| [[ಆರಿಜೋನ|ಅರಿಜೊನಾ]], [[ಯುನೈಟೆಡ್ ಸ್ಟೇಟ್ಸ್|ಸಂಯುಕ್ತ ರಾಷ್ಟ್ರ]]
|}
===ವಿಶ್ವದ ಏಳು ನೈಸರ್ಗಿಕ ಅದ್ಭುತಗಳು===
ಇತರ ಅದ್ಭುತಗಳ ಪಟ್ಟಿಯಂತೆ, ವಿಶ್ವದ ಹೊಸ ಏಳು ನೈಸರ್ಗಿಕ ಅದ್ಭುತಗಳ ಪಟ್ಟಿಗಳ ಬಗ್ಗೆ ಒಮ್ಮತವಿರಲಿಲ್ಲ, ಅಲ್ಲದೆ ವಿವರಗಳ ಪಟ್ಟಿ ಎಷ್ಟು ವಿಸ್ತಾರವಾಗಿರಬೇಕು ಎನ್ನುವುದರ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. [[ಸಿಎನ್ಎನ್|ಸಿಎನ್ಎನ್]] ನಿಂದ ಸಂಗ್ರಹಿಸಲ್ಪಟ್ಟ ವಿವರಗಳ ಒಂದು ಪಟ್ಟಿ :<ref>[http://www.cnn.com/TRAVEL/DESTINATIONS/9711/natural.wonders/ ಸಿಎನ್ಎನ್ ನೈಸರ್ಗಿಕ ಅದ್ಭುತಗಳು]</ref>
*೧.[[ಗ್ರ್ಯಾಂಡ್ ಕ್ಯಾನೋನ್|ಮಹಾ ಕಣಿವೆ]]
*೨.[[ಮಹಾ ತಡೆಗೋಡೆ]]
*೩.[[ರಿಯೊ ಡಿ ಜನೈರೋ|ರಿಯೊ ಡಿ ಜನೈರೊ]]ದ ಬಂದರು
*೪.ಮೌಂಟ್ ಎವರೆಸ್ಟ್
*೫.[[ಅರೋರ್ (ಖಗೋಳ ವಿಜ್ಞಾನ)|ಔರೋರಾ]]
*೬.[[ಪರಿಕ್ಯೂಟಿನ್]] ಜ್ವಾಲಾಮುಖಿ
*೭.[[ವಿಕ್ಟೋರಿಯಾ ಜಲಪಾತ|ವಿಕ್ಟೋರಿಯ ಜಲಪಾತ]]
ಜಾಗತಿಕ ಮತದಾನದ ಮೂಲಕ ಜನರಿಂದ ಆಯ್ಕೆಗೊಂಡ [[ನೈಸರ್ಗಿಕ ಹೊಸ ಏಳು ಅದ್ಭುತಗಳು|ಹೊಸ ಏಳು ನೈಸರ್ಗಿಕ ಅದ್ಭುತಗಳ]] ರಚನೆ ನ್ಯೂ ಸೆವೆನ್ ವಂಡರ್ಸ್ ಅಪ್ ನೇಚರ್ನ ಒಂದು ಸಮಕಾಲೀನ ಪ್ರಯತ್ನ. ಇದನ್ನು ಸಂಘಟಿಸಿದ್ದು [[ಹೊಸ ಜಗತ್ತಿನ ಏಳು ಅದ್ಭುತಗಳು|ವಿಶ್ವದ ಹೊಸ ಏಳು ಅದ್ಬುತಗಳು]] ಎಂಬ ಕಾರ್ಯಾಚರಣೆಯನ್ನು ಆರಂಭಿಸಿದ್ದು ನ್ಯೂ ಒಪನ್ ವರ್ಲ್ಡ್ ಕಾರ್ಪೊರೇಶನ್ (NOWC)
[[ಏಳು ನೈಸರ್ಗಿಕ ಅದ್ಭುತಗಳು]]:ಇದನ್ನು ಈಗಾಗಲೆ ಸ್ಥಾಪಿಸಲ್ಪಟ್ಟಿರುವ ಏಳು ನೈಸರ್ಗಿಕ ಅದ್ಭುತಗಳನ್ನು ರಕ್ಷಣೆ ಮಾಡುವುದಕ್ಕೋಸ್ಕರ ರಚಿಸಲಾಗಿತ್ತು ಹೊರತು ಇದು ಲಾಭದ ಕಾರ್ಯಾಚರಣೆಯಾಗಿರಲಿಲ್ಲ.<ref>{{Cite web |url=http://www.sevennatualwonders.org/ |title=ಏಳು ನೈಸರ್ಗಿಕ ಅದ್ಭುತಗಳು |access-date=2009-12-16 |archive-date=2009-11-01 |archive-url=https://web.archive.org/web/20091101023042/http://www.sevennatualwonders.org/ |url-status=dead }}</ref>
===ವಿಶ್ವದ ಜಲಾಂತರ್ಗತ ಏಳು ಅದ್ಭುತಗಳು ===
ವಿಶ್ವದ ಜಲಾಂತರ್ಗತ ಏಳು ಅದ್ಭುತಗಳ ಪಟ್ಟಿಯನ್ನು ರಚನೆ ಮಾಡಿದ್ದು ಸಮುದ್ರ ಸಂರಕ್ಷಣೆ ಮತ್ತು ಸಂಶೋಧನೆಗೆ ಮೀಸಲಾಗಿರುವ ಅಮೇರಿಕಾ ಮೂಲದ ಸಾಮಾಜಿಕ ಮೌಲ್ಯೋತ್ಪಾದಕ ಸಂಘಟನೆಯಾದ [[ಅಂತರಾಷ್ಟ್ರೀಯ ಸಿಇಡಿಎಎಮ್|ಸಿಇಡಿಎಎಮ್ ಇಂಟರ್ನ್ಯಾಷನಲ್.]]
ಸಂರಕ್ಷಣೆಗೆ ಯೋಗ್ಯವಾದ ನೀರೊಳಗಿನ ಪ್ರದೇಶವನ್ನು ಆಯ್ಕೆ ಮಾಡುವುದಕ್ಕೋಸ್ಕರ ಸಿಇಡಿಎಎಮ್ 1989ರಲ್ಲಿ ಡಾ.ಯುಗೀನ್ ಕ್ಲಾರ್ಕ್ ಸೇರಿದಂತೆ ಜಲವಿಜ್ಞಾನಿ ತಜ್ಞರ ಸಮಿತಿ ರಚನೆ ಮಾಡಿತು. ''[[ಸಮುದ್ರಾನ್ವೇಷಣೆ|ಸೀ ಹಂಟ್]]'' ಕಿರುತೆರೆ ಕಾಯ೯ಕ್ರಮದ ನಟ [[ಲೋಯ್ಡ್ ಸೇತುವೆಗಳು|ಲಾಯಿಡ್ ಬ್ರಿಡ್ಜ್ಸ್]] ವಾಷಿಂಗ್ಟನ್ ನ್ಯಾಶನಲ್ ಅಕ್ವೇರಿಯಮ್ನಲ್ಲಿ ಈ ಫಲಿತಾಂಶವನ್ನು ಘೋಷಿಸಿದರು.<ref>[http://www.unixl.com/dir/humanities/history/wonders_of_the_world/underwater_wonders_of_the_world/ ಜಲಾಂತರ್ಗತ ಅದ್ಭುತಗಳು]</ref>{3/
*೧.[[ಪಾಲಾವ್]]
*೨.[[ಬಲೀಜ್ ಮಹಾ ಅಡ್ಡಗೋಡೆ|ಬೆಲೈಜ್ ತಡೆಗೋಡೆ]]
*೩.[[ಮಹಾ ಅಡ್ಡಗೋಡೆ|ಮಹಾ ತಡೆಗೋಡೆ]]
*೪.[[ಹೈಡ್ರೋಥರ್ಮಲ್ ಕಿಂಡಿ|ಆಳವಾದ ಸಮುದ್ರ ಕಿಂಡಿ]]
*೫.[[ಗ್ಯಾಲಾಪಾಗೊಸ್ ದ್ವೀಪ|ಗ್ಯಾಲಪಗೊಸ್ ದ್ವೀಪ]]
*೬.[[ಬೈಕಲ್ ಸರೋವರ]]
*೭.[[ಕೆಂಪು ಸಮುದ್ರ|ದಕ್ಷಿಣದ ಕೆಂಪು ಸಮುದ್ರ]]
===ಜಗತ್ತಿನ ಏಳು ಕೈಗಾರಿಕಾ ಅದ್ಭುತಗಳು===
{{Main|Seven Wonders of the Industrial World}}
''[[ಕೈಗಾರಿಕಾ ಜಗತ್ತಿನ ಏಳು ಅದ್ಭುತಗಳು|ಜಗತ್ತಿನ ಏಳು ಕೈಗಾರಿಕಾ ಅದ್ಭುತಗಳು]]'' ಎಂಬ ಪುಸ್ತಕ ಬರೆದವರು ಬ್ರಿಟೀಷ್ ಲೇಖಕ [[ಡೆಬೊಹ್ರಾ ಕ್ಯಾಡ್ಬರಿ|ದೆಬೋರಾ ಕ್ಯಾಡ್ಬರಿ]]. ಈ ಪುಸ್ತಕ [[ಹತ್ತೊಂಬತ್ತನೆ ಶತಮಾನ|ಹತ್ತೊಂಬತ್ತನೆಯ]] ಶತಮಾನ ಮತ್ತು [[ಇಪ್ಪತ್ತನೆ ಶತಮಾನ|ಇಪ್ಪತ್ತನೆಯ]] ಶತಮಾನದ ಆರಂಭದ ಯಂತ್ರವಿಜ್ಞಾನದ ಏಳು ಅದ್ಭುತಗಳ ಕತೆಯನ್ನು ಹೇಳುತ್ತದೆ.ಈ ಪುಸ್ತಕದ ಮೇಲೆ 2003 ರಲ್ಲಿ [[ಬಿಬಿಸಿ]] ಏಳು ಭಾಗಗಳಿರುವ [[ಕಿರುತೆರೆ ಸಾಕ್ಷ್ಯಚಿತ್ರ|ಸಾಕ್ಷ್ಯಚಿತ್ರ]] ಸರಣಿಯನ್ನು ರಚಿಸಿತು. ಈ ಕೈಗಾರಿಕಾ ಅದ್ಭುತಗಳಲ್ಲಿ ಪ್ರತಿಯೊಂದನ್ನೂ ಈ ಮೊದಲು ಹೇಗೆ ಕಟ್ಟಿರಬಹುದು ಎಂಬುದನ್ನು ಈ ಸಾಕ್ಷ್ಯ ಚಿತ್ರಗಳಲ್ಲಿ ಮರುಸೃಷ್ಟಿ ಮಾಡಲಾಗಿತ್ತು. ಏಳು ಕೈಗಾರಿಕಾ ಅದ್ಭುತಗಳು:
*೧.[[ಎಸ್ಎಸ್ ಗ್ರೇಟ್ ಈಸ್ಟ್ರ್ನ್|ಎಸ್ಎಸ್ ''ಗ್ರೇಟ್ ಈಸ್ಟರ್ನ್'']]
*೨.[[ಬೆಲ್ ರಾಕ್ ದೀಪ ಗೃಹ|ಬೆಲ್ ರಾಕ್ ದೀಪಗೃಹ]]
*೩.[[ಬ್ರೂಕ್ಲಿನ್ ಸೇತುವೆ|ಬ್ರೂಕ್ಲಿನ್ ಸೇತುವೆ]]
*೪.[[ಲಂಡನ್ ಒಳಚರಂಡಿ ವ್ಯವಸ್ಥೆ|ಲಂಡನ್ನ ಒಳಚರಂಡಿ ವ್ಯವಸ್ಥೆ]]
*೫.[[ಮೊದಲ ಖಂಡಾಂತರದ ರೈಲು ಮಾರ್ಗ]]
*೬.ಪನಾಮ ಕಾಲುವೆ
*೭.[[ಹೂವರ್ ಆಣೆಕಟ್ಟು]]
===ಜಗತ್ತಿನ ಪ್ರವಾಸಿ ಅದ್ಭುತಗಳು===
ಪ್ರಮುಖ ಮಾನವ ನಿರ್ಮಿತ ಅದ್ಭುತಗಳ ಪಟ್ಟಿಯ ಸಂಕಲನಕಾರರಲ್ಲಿ ಪ್ರವಾಸಿ ಬರಹಗಾರನಾದ [[ಹೋವಾರ್ಡ್ ಹಿಲ್ಮನ್|ಹಾವರ್ಡ್ ಹಿಲ್ಮನ್]] ಕೂಡ ಒಬ್ಬ<ref>{{cite web
| last = Hillman
| first = Howard
| authorlink = Howard Hillman
| title = World's top 10 man-made travel wonders
| publisher = Hillman Quality Publications
| url = http://www.hillmanwonders.com/top10/man_made.htm#_vtop
| accessdate = 2007-07-07
| archive-date = 2007-06-29
| archive-url = https://web.archive.org/web/20070629164450/http://www.hillmanwonders.com/top10/man_made.htm#_vtop
| url-status = dead
}}</ref>
ಮತ್ತು ನೈಸರ್ಗಿಕ<ref>{{cite web
| last = Hillman
| first = Howard
| authorlink = Howard Hillman
| title = World's top 10 natural travel wonders
| publisher = Hillman Quality Publications
| url = http://www.hillmanwonders.com/top10/natural.htm#_vtop
| accessdate = 2007-07-07
| archive-date = 2007-07-05
| archive-url = https://web.archive.org/web/20070705063659/http://www.hillmanwonders.com/top10/natural.htm#_vtop
| url-status = dead
}}</ref>
ಜಗತ್ತಿನ ಯಾತ್ರಿಕರ ಪ್ರವಾಸಿ ಅದ್ಭುತಗಳು:
====ಮಾನವ ನಿರ್ಮಿತ ಪ್ರವಾಸಿ ಅದ್ಬುತಗಳು====
# [[ಗೀಜಾದ ಪಿರಾಮಿಡ್ ಸಂಕೀರ್ಣ]]
# [[ಚೀನಾದ ಮಹಾ ಗೋಡೆ]]
#ತಾಜ್ ಮಹಲ್
#[[ಮಾಚು ಪಿಕ್ಚು|ಮಾಚು ಪಿಚು]]
# [[ಬಾಲಿ]]
# [[ಅಂಕೂರ್ ವಾಟ್]]
#ನಿಷೇಧಿತ ನಗರ
# [[ಬಾಗನ್#ಸಾಂಸ್ಕೃತಿಕ ಯಾದಿ|ಬಾಗನ್ ದೇವಾಲಯ ಮತ್ತು ಪವಿತ್ರ ಭವನ]]
# [[ಕಾರ್ನಾಕ್ ದೇವಾಲಯ|ಕರ್ನಾಕ್ ದೇವಾಲಯ]]
# [[ಟಿಹೋತಿಹ್ಯೂಕಾನ್]]
==== ನೈಸರ್ಗಿಕ ಪ್ರವಾಸಿ ಅದ್ಭುತಗಳು ====
# [[ಸೆರೆಂಗೆಟಿ|ಸೆರೆಂಗೆಟಿ ವಲಸೆ]]
# [[ಗ್ಯಾಲಪಾಗೊಸ್ ದ್ವೀಪ|ಗ್ಯಾಲಪಾಗೋಸ್ ಐಸ್ಲ್ಯಾಂಡ್]]
# [[ಮಹಾ ಕಣಿವೆ|ಬೃಹದ್ ಕಣಿವೆ]]
# [[ಇಗೌಜು ಜಲಪಾತ|ಇಗುವಾಜು ಜಲಪಾತ]]
#ಅಮೆಜಾನ್ ಮಳೆಕಾಡು
# [[ನುಗೊರೊಂಗೊರೊ ಜ್ವಾಲಾಮುಖಿ]]
# [[ಮಹಾ ಅಡ್ಡಗೋಡೆ|ಮಹಾ ತಡೆಗೋಡೆ]]
# [[ವಿಕ್ಟೋರಿಯಾ ಜಲಪಾತ|ವಿಕ್ಟೋರಿಯಾ ಜಲಪಾತ]]
# [[ಬೊರಾ ಬೊರಾ|ಬೋರಾ ಬೋರಾ]]
# [[ಕ್ಯಾಪಡೋಸಿಯಾ|ಕ್ಯಾಪಡೋಸಿಯ]]
==ವಿವರಗಳಿಗಾಗಿ ನೋಡಿ==
*[[ಜಗತ್ತಿನ ಎಂಟನೆಯ ಅದ್ಭುತ|ವಿಶ್ವದ ಎಂಟನೆಯ ಅದ್ಭುತ]]
*[[ವಿಶ್ವ ಪರಂಪರಾ ಯಾದಿ|ವಿಶ್ವ ಪರಂಪರಾ ಪಟ್ಟಿ]]-800ಕ್ಕಿಂತ ಹೆಚ್ಚು ಸ್ಥಳಗಳನ್ನು [[ಯುನೆಸ್ಕೋ|ಯುನೆಸ್ಕೊ]] "ಮಹೋನ್ನತ ಸಾರ್ವತ್ರಿಕ ಮೌಲ್ಯವುಳ್ಳವುಗಳಾಗಿ" ಗುರುತಿಸಿದೆ.
*ಏಳು ಅದ್ಭುತಗಳ ರಾಷ್ಟ್ರೀಯ ಪಟ್ಟಿಗಳು
** [[ಕೆನಡಾದ ಏಳು ಅದ್ಭುತಗಳು]]
** [[ಪೋಲ್ಯಾಂಡ್ನ ಏಳು ಅದ್ಭುತಗಳು]]ಪೋಲಾಂಡ್ನ ಏಳು ಅದ್ಭುತಗಳು/0}
** [[ಪೋರ್ಚುಗಲ್ನ ಏಳು ಅದ್ಭುತಗಳು|ಪೋರ್ಚುಗಲ್ನ ಏಳು ಅದ್ಭುತಗಳು]]
** [[ಉಕ್ರೇನಿನ ಏಳು ಅದ್ಭುತಗಳು]]
** [[ವೇಲ್ಸ್ನ ಏಳು ಅದ್ಭುತಗಳು]]
* [[ಫೋರ್ ಆಯ್ಬೆ#ಫೋರ್ ಚರ್ಚ್ನ ಏಳು ಅದ್ಭುತಗಳು|ಸೆವೆನ್ ವಂಡರ್ಸ್ ಅಪ್ ದಿ ಪೋರ್]] (ಪೋರ್ನ ಚರ್ಚ್, ಐರ್ಲೇಂಡ್)
*[[ಮಹಾತ್ಮಾ ಗಾಂಧಿ]]ಯವರ ಪಟ್ಟಿ-[[ವಿಶ್ವದ ಏಳು ಪ್ರಸಿದ್ಧ ಪ್ರಮಾದಗಳು]]
==ಆಕರಗಳು==
{{reflist}}
==ಹೆಚ್ಚಿನ ಓದಿಗಾಗಿ==
* [[ರಸೆಲ್ ಆಯ್ಶ್|ಆಯ್ಸ್, ರಸ್ಸೆಲ್ರ /0}l, "''ಗ್ರೇಟ್ ವಂಡರ್ಸ್ ಅಪ್ ದಿ ವರ್ಲ್ಡ್ '']]". ಡಾರ್ಲಿಂಗ್ ಕಿಂಡರ್ಸ್ಲೆ 2000. ಐಎಸ್ಬಿಎನ್ 978-0751328868
*ಕಾಕ್ಸ್, ರೇಗ್, ಮತ್ತು ನೀಲ್ ಮೋರಿಸ್ರ ''ದಿ ಸೆವೆನ್ ವಂಡರ್ಸ್ ಅಪ್ ದಿ ಮಾಡರ್ನ್ ವರ್ಲ್ಡ್'' ಚೆಲ್ಸಿಯಾ ಹೌಸ್ ಮುದ್ರಣಾಲಯ: ಗ್ರಂಥಾಲಯ. ಅಕ್ಟೋಬರ್ 2000. ಐಎಸ್ಬಿಎನ್ 0-7910-6048-9
*ಕಾಕ್ಸ್, ರೇಗ್, ನೀಲ್ ಮೋರಿಸ್ ಮತ್ತು ಜೇಮ್ಸ್ ಪೀಲ್ಡ್ರ ''ದಿ ಸೆವೆನ್ ವಂಡರ್ಸ್ ಅಪ್ ದಿ ಮಿಡಿವಲ್ ವರ್ಲ್ಡ್'' ಚೆಲ್ಸಿಯಾ ಹೌಸ್ ಮುದ್ರಣಾಲಯ: ಗ್ರಂಥಾಲಯ. ಅಕ್ಟೋಬರ್ 2000. ಐಎಸ್ಬಿಎನ್ 0-7910-6047-0
* ಡಿ'ಎಪಿರೊ, ಪೀಟರ್, ಮತ್ತು ಮೇರಿ ಡೆಸ್ಮಂಡ್ ಪಿಂಕೋವಿಶ್ರ, "''ವಾಟ್ ಅರ್ ದಿ ಸೆವೆನ್ ವಂಡರ್ಸ್ ಆಪ್ ದಿ ವರ್ಲ್ಡ್?'' ''ಮತ್ತು ಇತರ ಮಹಾನ್ ಸಾಂಸ್ಕೃತಿಕ ಪಟ್ಟಿಗಳು'' ". ಆಯ್೦ಕರ್.[[ಡಿಸೆಂಬರ್ 1]], [[1998]]. ಐಎಸ್ಬಿಎನ್ 0-385-49062-3
*ಮೊರಿಸ್, ನೀಲ್ರ "''ದಿ ಸೆವೆನ್ ವಂಡರ್ಸ್ ಅಪ್ ದಿ ನ್ಯಾಚುರಲ್ ವರ್ಲ್ಡ್'' ಕ್ರಿಸಾಲಿಸ್ ಬುಕ್ಸ್ [[ಡಿಸೆಂಬರ್ 30]], [[(2002)|2002]]. ಐಎಸ್ಬಿಎನ್ 1-84138-495-X
==ಹೊರಗಿನ ಕೊಂಡಿಗಳು==
* [http://www.asce.org/history/seven_wonders.cfm ಆಧುನಿಕ ಜಗತ್ತಿನ ಏಳು ಅದ್ಭುತಗಳು] - [[ಅಮೇರಿಕನ್ ಸೊಸೈಟಿ ಆಪ್ ಸಿವಿಲ್ ಎಂಜಿನಿಯರ್ಸ್]] ಸಂಕಲನ ಮಾಡಿರುವ ಆಧುನಿಕ ಜಗತ್ತಿನ ಏಳು ಅದ್ಭುತಗಳು
{{DEFAULTSORT:Wonders Of The World}}
[[ವರ್ಗ:ವಾಸ್ತುಶಿಲ್ಪ]]
[[ವರ್ಗ:ಕಟ್ಟಡಗಳು]]
[[ವರ್ಗ:ಪ್ರಾಚೀನ ಇತಿಹಾಸ]]
[[ವರ್ಗ:ಕಟ್ಟಡ ಮತ್ತು ವಿನ್ಯಾಸಗಳ ಪಟ್ಟಿಗಳು]]
[[ವರ್ಗ:ಸಾಂಸ್ಕೃತಿಕ ಪಟ್ಟಿಗಳು]]
dxvr4o796chajz9rhuto4zru16eef97
ಮಧುಮೇಹ
0
18347
1108503
1019625
2022-07-22T14:08:04Z
Kartikdn
1134
/* ರೋಗ ಲಕ್ಷಣಗಳು */ [[ಮಧುಮೇಹ ಮತ್ತು ಬಾಯಾರಿಕೆ]] ಲೇಖನದಿಂದ ಮಾಹಿತಿ ಸೇರ್ಪಡೆ
wikitext
text/x-wiki
[[ಚಿತ್ರ:Main symptoms of diabetes.png|thumb|right|200px|ಮಧುಮೇಹದ ಪ್ರಮುಖ ಲಕ್ಷಣಗಳು]]
===ಪೀಠಿಕೆ===
'''ಮಧುಮೇಹ''' ದೇಹದಲ್ಲಿ [[ಗ್ಲೂಕೋಸ್]] ಪದಾರ್ಥದ ನಿಯಂತ್ರಣ ವ್ಯವಸ್ಥೆಯ ದೋಷಗಳಿಂದ ಉಂಟಾಗುವ ಒಂದು ಕಾಯಿಲೆ. ವಂಶಪಾರಂಪರ್ಯದಿಂದ ಬರಬಹುದಾದ ಕಾಯಿಲೆಯಿದು. ಗ್ಲೂಕೋಸ್ ಒಂದು ರೀತಿಯ [[ಸಕ್ಕರೆ]]ಯಾಗಿದ್ದು, ಇದನ್ನು ಪ್ರಮುಖವಾಗಿ [[ಪ್ಯಾಂಕ್ರಿಯಾಸ್]] ಅಂಗವು ಉತ್ಪತ್ತಿ ಮಾಡುವ [[ಇನ್ಸುಲಿನ್]] ಎಂಬ [[ಹಾರ್ಮೋನ್]] ನಿಯಂತ್ರಿಸುತ್ತದೆ.ವಿಶ್ವ [[ಆರೋಗ್ಯ]] ಸಂಸ್ಥೆಯು ಮಧುಮೇಹ ಒಂದು ಮಹಾಮಾರಿ ಎಂದು ಘೋಷಿಸಿದೆ. <ref>[https://web.archive.org/web/20151114094017/http://www.prajavani.net/article/%E0%B2%AE%E0%B2%B9%E0%B2%BE%E0%B2%AE%E0%B2%BE%E0%B2%B0%E0%B2%BF-%E0%B2%AE%E0%B2%A7%E0%B3%81%E0%B2%AE%E0%B3%87%E0%B2%B9 ಮಹಾಮಾರಿ ಮಧುಮೇಹ, ಪ್ರಜಾವಾಣಿ, ಡಾ. ವೀಣಾ ಭಟ್ಭದ್ರಾವತಿ, 11/14/2015]</ref>
ಈ ಕಾಯಿಲೆಯ ಪ್ರಮುಖ ಲಕ್ಷಣಗಳೆಂದರೆ:ಪದೇ ಪದೇ ಮೂತ್ರವಿಸರ್ಜಿಸುವುದು, ತೀವ್ರವಾಗಿ ಬಾಯಾರಿಕೆ ಹಾಗೂ ಹಸಿವಾಗುವುದು,ತೂಕ ಹೆಚ್ಚುವದು ಅಥವಾ ಅಸಾಮಾನ್ಯ ತೂಕ ಇಳಿಕೆ, ಆಯಾಸ,ಪುರುಷರಲ್ಲಿ ಲೈಂಗಿಕ ದೌರ್ಬಲ್ಯತೆ ಮುಂತಾದವುಗಳು.
ಸದ್ಯಕ್ಕೆ ಇದನ್ನು ಪೂರ್ಣ ಪ್ರಮಾಣದಲ್ಲಿ ನಿವಾರಿಸಲು ಸಾಧ್ಯವಾಗಿಲ್ಲ. [[ರಕ್ತ]]ದಲ್ಲಿನ ಸಕ್ಕರೆ ಪ್ರಮಾಣದ ಏರಿಳಿತದ ಮೇಲೆ ಈ ಕಾಯಿಲೆ ನಿರ್ಧರಿತವಾಗುತ್ತದೆ. ದಿನನಿತ್ಯ ಸುಮಾರು ಇಪ್ಪತ್ತು ನಿಮಿಷದ ವ್ಯಾಯಾಮ ಅಥವಾ ನಡಿಗೆಯಿಂದ ಮಧುಮೇಹವನ್ನು ದೂರವಿಡಬಹುದೆಂದು ವೈದ್ಯರು ಹೇಳುತ್ತಾರೆ.
===ಮಧುಮೇಹ===
ಸಕ್ಕರೆ ಕಾಯಿಲೆ,ಇದನ್ನು ಮಧುಮೇಹ,ಡಯಾಬಿಟೀಸ್,ಶುಗರ್ ಎಂದು ನಾನಾ ವಿಧದಲ್ಲಿ ಕರೆಯುತ್ತಾರೆ. ರಕ್ತದಲ್ಲಿ ಗ್ಲುಕೋಸ್ ಅಥವಾ ಸಕ್ಕರೆ ಅಂಶವು ಹೆಚ್ಚಾಗುವುದೇ ಸಕ್ಕರೆ ಕಾಯಿಲೆ.
ವ್ಯಕ್ತಿಯ ದೇಹದಲ್ಲಿ ಮೆದೋಜೀರಕ ಗ್ರಂಥಿ ಇನ್ಸುಲಿನ್ ಅನ್ನೋ ಹಾರ್ಮೋನ್ನನ್ನು ಉತ್ಪಾದಿಸುತ್ತದೆ.ಇದು ಆಹಾರ ಸೇವನೆಯ ನಂತರ ಅಂಗಾಂಶಗಳಲ್ಲಿ ಶೇಖರಣೆಗೊಂಡ ಸಕ್ಕರೆ ಅಂಶವನ್ನು ಸಮತೋಲನದಲ್ಲಿರಿಸಿ ದೇಹದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ.ದೇಹದಲ್ಲಿ ಇನ್ಸುಲಿನ್ ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗದಿರುವಾಗ ಅಥವಾ ದೇಹವು ಇನ್ಸುಲಿನ್ಗೆ ಸರಿಯಾಗಿ ಪ್ರತಿಕ್ರಿಯೆ ನೀಡದಿರುವಾಗ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿ ಮಧುಮೇಹ ಕಾಯಿಲೆ ಶುರುವಾಗುತ್ತದೆ.
===ವಿಧಗಳು===
ಸಕ್ಕರೆ ಕಾಯಿಲೆಯಲ್ಲಿ ಎರಡು ವಿಧಗಳಿವೆ. ಇನ್ಸುಲಿನ್ ಅವಲಂಭಿತ ಡಯಾಬಿಟೀಸ್. ಮೆದೊಜೀರಕ ಗ್ರಂಥಿಯು ಇನ್ಸುಲಿನ್ ಉತ್ಪಾದಿಸಲು ವಿಫಲವಾದಾಗ ದೇಹದಲ್ಲಿ ಸಕ್ಕರೆ ಅಂಶವು ಜಾಸ್ತಿಯಾಗುತ್ತದೆ. ಇದು ಹೆಚ್ಚಾಗಿ ಸಣ್ಣ ವಯಸ್ಸಿನವರಿಗೆ ಮತ್ತು ಹದಿಹರೆಯದವರಲ್ಲಿ ಕಂಡುಬರುತ್ತದೆ. ಕೆಲವೊಂದು ಬಾರಿ ೩೦ ವರ್ಷ ದಾಟಿದವರಲ್ಲಿಯೂ ಕಾಣಿಸುತ್ತದೆ.
ಎರಡನೆಯದು ದೇಹವು ಇನ್ಸುಲಿನ್ಗೆ ಸರಿಯಾಗಿ ಪ್ರತಿಕ್ರಿಯೆ ನೀಡದೆ ಇರುವಾಗ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಇದು ಸಾಮಾನ್ಯವಾಗಿ ೪೫ ವರ್ಷ ಮೇಲ್ಪಟ್ಟವರಲ್ಲಿ ಕಾಣಿಸುತ್ತದೆ. ಕೆಲವೊಂದು ಬಾರಿ ಮಕ್ಕಳಲ್ಲಿ, ಸ್ಥೂಲಕಾಯ,ಕಡಿಮೆ ದೈಹಿಕ ಸಕ್ರಿಯತೆ ಇರುವವರಲ್ಲಿ ಕಂಡುಬರುತ್ತದೆ.
===ರೋಗ ಲಕ್ಷಣಗಳು===
#ಅತಿಯಾಗಿ ಬಾಯಾರಿಕೆಯಾಗುವುದು. ಬಾಯಾರಿಕೆ ಕೇವಲ ಮಧುಮೇಹದ ಲಕ್ಷಣ ಮಾತ್ರ ಅಲ್ಲ. ರಕ್ತದಲ್ಲಿ ಆಮ್ಲೀಯತೆಯ ಪ್ರಮಾಣ ಹೆಚ್ಚಿದರೆ ಅಂದರೆ ರಕ್ತದ ಜಯಾನುಸ್ಥಿತಿಯಲ್ಲಿ ಸಾಕಷ್ಟು ಇಳಿತ ಉಂಟಾದರೆ ಅದರ ಒಂದು ಲಕ್ಷಣವಾಗಿ ಬಾಯಾರಿಕೆ ಕಾಣಿಸಿಕೊಳ್ಳುತ್ತದೆ.
#ಹಸಿವಾಗುವುದು
#ದೃಷ್ಟಿ ಮಂಜಾಗುವಿಕೆ
#ತೂಕ ಇಳಿಯುವಿಕೆ
#ಬೆವರು, ಸುಸ್ತು
#ಗಾಯ ಬೇಗ ವಾಸಿಯಾಗದೇ ಇರುವುದು.
#ಪದೇ ಪದೇ ಮೂತ್ರವಿಸರ್ಜನೆ
#ಗಡಸುಚರ್ಮ
#ಕೈ ಕಾಲುಗಳ ಅಡಿಯಲ್ಲಿಜುಮ್ಮೆನಿಸುವುದು.
ಕೆಲವೊಂದು ಬಾರಿ ಮೇಲಿನ ಯಾವುದೇ ಅಂಶ ಕಂಡುಬರದೆ ಇರಬಹುದು. ರಕ್ತ ಪರೀಕ್ಷೆ ಮಾಡಿದಾಗ ಗೊತ್ತಾಗುತ್ತದೆ.
===ಅಪಾಯಕಾರಿ ಪರಿಣಾಮಗಳು===
#ಸ್ಟ್ರೋಕ್
#ರಕ್ತನಾಳಗಳಲ್ಲಿ ತೊಂದರೆ
#ಹೃದಯಾಘಾತ
#ಮೂತ್ರಪಿಂಡಗಳಿಗೆ ಹಾನಿ
#ವಂಶಪಾರಂಪರ್ಯ
===ಚಿಕಿತ್ಸಾ ಕ್ರಮಗಳು===
ಪ್ರಕೃತಿ ಚಿಕಿತ್ಸೆಯು ಡ್ರಗ್ಲೆಸ್ ಚಿಕಿತ್ಸೆಯಾಗಿದ್ದು ಮಧುಮೇಹವನ್ನು ಸಂಪೂರ್ಣವಾಗಿ ಗುಣಪಡಿಸದೇ ಇದ್ದರು ಅದನ್ನು ಹತೋಟಿಯಲ್ಲಿಡಬಹುದು. ಪ್ರಕೃತಿ ಚಿಕಿತ್ಸೆಯಲ್ಲಿ ಕಾಯಿಲೆಗಳನ್ನು ನಿಯಂತ್ರಣದಲ್ಲಿಟ್ಟು ಕಾಯಿಲೆ ಹೆಚ್ಚಾಗದಂತೆ ನೋಡಿಕೊಳ್ಳುವುದು ಇದರ ಮುಖ್ಯ ಗುರಿಯಾಗಿದೆ.
===ದೈಹಿಕ ವ್ಯಾಯಾಮ===
ದೈಹಿಕ ವ್ಯಾಯಾಮವಿಲ್ಲದೆ ಜನರು ಹೆಚ್ಚು ದೇಹವನ್ನು ಬೆಳೆಸಿಕೊಂಡು ಕೊಬ್ಬನ್ನು ಹೆಚ್ಚಿಸಿಕೊಳ್ಳುತ್ತಾರೆ. ಇದು ದೇಹದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸುತ್ತದೆ. ಅದನ್ನು ತಡೆಗಟ್ಟಲು ಮತ್ತು ದೇಹವನ್ನು ಆರೋಗ್ಯದಿಂದ ಕಾಪಾಡಿಕೊಳ್ಳಲು ದೈಹಿಕ ವ್ಯಾಯಾಮ ಅತಿ ಮುಖ್ಯ.ಜೊತೆಗೆ ಯೋಗಾಭ್ಯಾಸ, ಪ್ರಾಣಾಯಾಮಗಳನ್ನು ಪ್ರತಿದಿನ ಮಾಡುವುದರಿಂದ ದೈಹಿಕ ಆರೋಗ್ಯ ಮತ್ತು ಮಾನಸಿಕ ಸ್ಥಿಮಿತವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಉಪಯುಕ್ತವಾಗಿದೆ.ಯೋಗಾಭ್ಯಾಸದಿಂದ ಹಲವಾರು ಕಾಯಿಲೆಗಳಿಗೆ ಮುಕ್ತಿ ದೊರಕಿರುವುದನ್ನು ನಾವು ಈಗಾಗಲೇ ಅನೇಕ ಉದಾಹರಣೆಗಳಿಂದ ಖಚಿತಪಡಿಸಿಕೊಂಡಿದ್ದೇವೆ.
===ಆಹಾರ ಪದ್ಧತಿ===
ಈಗ ಎಲ್ಲಾ ಕಡೆ ಕಲಬೆರಕೆ ಆಹಾರ, ಅನಾರೋಗ್ಯಕರ ಆಹಾರ ಸೇವನೆ ರೂಢಿಯಾಗಿದೆ. ದಿನನಿತ್ಯದ ಆಹಾರ ಪದ್ಧತಿಯಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣವನ್ನು ಕಡಿಮೆಗೊಳಿಸಿ ನಿಧಾನವಾಗಿ ಜೀರ್ಣವಾಗುವ ಆಹಾರವನ್ನು ತೆಗೆದುಕೊಳ್ಳುವುದು, ನಿಯಮಿತವಾಗಿ ತಿನ್ನುವುದು, ಕೊಬ್ಬು, ಸಿಹಿ ಪದಾರ್ಥಗಳನ್ನು ತ್ಯಜಿಸುವುದು, ಸಿಹಿಯಾದ ಮಾವು, ಹಲಸು ಇಂತಹ ಕ್ಯಾಲೋರಿ ಇರುವ ಹಣ್ಣುಗಳನ್ನು ಒಂದು ಹೊತ್ತಿನ ಊಟವನ್ನಾದರೂ ತ್ಯಜಿಸಿ ತಿನ್ನಬಹುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ನಂತರ ಮುಂಚಿನ ದಿನ ನೀರಿನಲ್ಲಿ ನೆನೆ ಹಾಕಿದ್ದ ಮೆಂತ್ಯೆಯನ್ನು ಕುಡಿಯಬೇಕು. ಬೆಂಡೆಕಾಯಿಯನ್ನು ತುಂಡರಿಸಿ ನೀರಲ್ಲಿ ಹಾಕಿ ಅದನ್ನು ಕುಡಿಯುವುದು ಅಥವಾ ಅಗಸೆ ಬೀಜವನ್ನು ತಿನ್ನಬೇಕು. ಬೆಳಗ್ಗಿನ ಉಪಹಾರಕ್ಕೆ ಗೋಧಿ, ರಾಗಿ, ನವಣೆಯಂತಹ ನವಧಾನ್ಯಗಳಿಂದ ಮಾಡಿರುವ ತಿಂಡಿಗಳನ್ನು ತಿನ್ನಬೇಕು. ಮದ್ಯಾಹ್ನಕ್ಕೆ ಸಣ್ಣ ಪ್ರಮಾಣದಲ್ಲಿ ಅನ್ನ ಮತ್ತು ಹೆಚ್ಚಾಗಿ ತರಕಾರಿಗಳನ್ನು ಹೊಟ್ಟೆ ತುಂಬುವಷ್ಟು ತಿನ್ನಬೇಕು. ಜೊತೆಗೆ ಹಣ್ಣುಗಳು, ಸೊಪ್ಪಿನ ಪಲ್ಯಗಳನ್ನೂ ಸಹ ಸೇವಿಸಬೇಕು. ರಾತ್ರಿ ಊಟಕ್ಕೆ ಸಲಾಡ್, ಮಜ್ಜಿಗೆ ಅಥವಾ ಚಪಾತಿ, ತರಕಾರಿ ಪಲ್ಯ, ಹೀಗೆ ಆಹಾರ ಸೇವಿಸಬೇಕು. ಮುಖ್ಯವಾಗಿ ಆಹಾರ ಪದ್ಧತಿಯಿಂದಲೇ ಸಕ್ಕರೆಕಾಯಿಲೆಯನ್ನು ಹತೋಟಿಯಲ್ಲಿಡಬಹುದು.
ಇವಿಷ್ಟಲ್ಲದೆ ಸೂಜಿಚಿಕಿತ್ಸೆ ಮತ್ತು ನೀರಿನ ಕೆಲವೊಂದು ಚಿಕಿತ್ಸೆಯು ಮಧುಮೇಹವನ್ನು ಹತೋಟಿಯಲ್ಲಿಡಲು ಪರಿಣಾಮಕಾರಿ. ಈ ಎಲ್ಲಾ ಅಭ್ಯಾಸಗಳಿಂದ ಸಕ್ಕರೆಕಾಯಿಲೆಯನ್ನು ಹತೋಟಿಯಲ್ಲಿಟ್ಟುಕೊಂಡು ಅಡ್ಡಪರಿಣಾಮದಿಂದ ಕಾಪಾಡಿಕೊಳ್ಳಬಹುದು. ಪ್ರಕೃತಿಚಿಕಿತ್ಸೆಯಲ್ಲಿ ಎಲ್ಲಾ ವಿಧಧ ಕಾಯಿಲೆಗಳನ್ನು ಹತೋಟಿಯಲ್ಲಿಡಲು ಮತ್ತು ಹೆಚ್ಚಾಗದಂತೆ ನಿಯಂತ್ರಣದಲ್ಲಿರಿಸಲು ಅನೇಕ ಚಿಕಿತ್ಸೆಗಳಿವೆ.
===ಉಲ್ಲೇಖ===
#https://www.webmd.com/diabetes/default.htm
#https://www.who.int/news-room/fact-sheets/detail/diabetes
==ಇದನ್ನೂ ನೋಡಿ==
[[ಮಧುಮೇಹ ಮೆಲ್ಲಿಟಸ್ 2ನೇ ವಿಧ]]
666ma4s8rflzvrgfntxj9eub7ab015a
ಶ್ಚುತ್ವ ಸಂಧಿ
0
20312
1108579
1084667
2022-07-23T10:52:18Z
2401:4900:16FC:5956:E41E:2394:3501:8E65
/* ಉಲ್ಲೇಖ */ಕೊಟ್ಯಾಧೀಶ್ವರ ಬಿಡಿಸಿ ಬರೆಯುವ ವಿಧಾನ
wikitext
text/x-wiki
{{ಅಪೂರ್ಣ}}
'[[ಸ]]' ಕಾರ '[[ತ]]' ವರ್ಗಗಳಿಗೆ '[[ಶ]]' ಕಾರ '[[ಚ]]' ವರ್ಗಾಕ್ಷರಗಳು ಪರವಾದಾಗ '[[ಸ]]' ಕಾರಕ್ಕೆ '[[ಶ]]' ಕಾರವೂ '[[ತ]]' ವರ್ಗಕ್ಕೆ '[[ಚ]]' ವರ್ಗವು ಆದೇಶವಾಗಿ ಬರುತ್ತದೆ.
ಉದಾ:-
* ಮನಸ್+ಶುದ್ದಿ = ಮನಶ್ಶುದ್ದಿ
* ಜಗತ್+ಜ್ಯೋತಿ = ಜಗಜ್ಯೋತಿ
* ಸತ್ + ಜನ = ಸಜ್ಜನ
* ಪಯಸ್ + ಶಯನ = ಪಯಶ್ಶಯನ
==ಉಲ್ಲೇಖ==
[[ವರ್ಗ:ಕನ್ನಡ ವ್ಯಾಕರಣ]
ಕೊಟ್ಯಾಧೀಶ್ವರ ಬಿಡಿಸಿ ಬರೆಯುವ ವಿಧಾನ
]
dypp8nk9wwe5hkylnbwa3ospyw8lb9k
ಧಾರವಾಡ ಉತ್ಸವ
0
21625
1108502
637298
2022-07-22T14:05:06Z
Kartikdn
1134
{{delete|ಏನೂ ಮಾಹಿತಿ ಇಲ್ಲ}}
wikitext
text/x-wiki
{{delete|ಏನೂ ಮಾಹಿತಿ ಇಲ್ಲ}}
* '''ಧಾರವಾಡ ಉತ್ಸವ''' - [[ಧಾರವಾಡ ಜಿಲ್ಲೆ]] - [[ಧಾರವಾಡ]]
[[ವರ್ಗ:ಧಾರವಾಡ ಜಿಲ್ಲೆ]]
[[ವರ್ಗ:ಕರ್ನಾಟಕ]]
[[ವರ್ಗ:ಪ್ರವಾಸೋದ್ಯಮ]]
{{stub}}
2of7gp1bqsimd7qusoplgvhia2io858
ವೆಲಿಂಗ್ಟನ್
0
24209
1108500
1062107
2022-07-22T13:58:21Z
Kartikdn
1134
Kartikdn [[ವೆಲ್ಲಿಂಗ್ಟನ್]] ಪುಟವನ್ನು [[ವೆಲಿಂಗ್ಟನ್]] ಕ್ಕೆ ಸರಿಸಿದ್ದಾರೆ: ಸರಿಯಾದ ಉಚ್ಚಾರ
wikitext
text/x-wiki
{{Infobox settlement
<!-- Basic info ---------------->
|name = Wellington
|native_name = Te Whanga-nui-a-Tara
|native_name_lang= mi
|nickname = Harbour City
|settlement_type = [[Urban areas of New Zealand|main urban area]]
|total_type = <!-- to set a non-standard label for total area and population rows -->
|motto =
<!-- images and maps ----------->
|image_skyline = Wellington_panorama_cropped.jpg
|image_size = 300px
|image_caption = Panorama of central Wellington
|image_map = Location_of_Wellington.png
|map_caption = Wellington urban area within New Zealand
|image_map1 =
|mapsize1 =
|map_caption1 =
<!-- Location ------------------>
|coordinates_region = NZ
|subdivision_type = [[List of sovereign states|Country]]
|subdivision_name = [[New Zealand]]
|subdivision_type1 = [[Regions of New Zealand|Region]]
|subdivision_name1 = [[Wellington Region|Wellington]]
|subdivision_type2 = [[Territorial authorities of New Zealand|Territorial authorities]]
|subdivision_name2 = [[Wellington City]]<br />[[Lower Hutt|Lower Hutt City]]<br />[[Upper Hutt|Upper Hutt City]]<br />[[Porirua|Porirua City]]
<!-- Area --------------------->
|area_footnotes =<ref>{{cite web |url=http://www.wellington.govt.nz/aboutwgtn/glance/index.html. |title=About Wellington - Facts & Figures |accessdate=2008-08-05 |work= |publisher=Wellington City Council |date= }}</ref>
|area_urban_km2 = 444
|area_land_km2 =
|area_water_km2 =
|area_metro_km2 = 1390
|area_blank1_sq_mi =
<!-- Elevation -------------------------->
|elevation_footnotes = <!--for references: use tags-->
|elevation_m =
|elevation_ft =
|elevation_max_m =
|elevation_max_ft =
|elevation_min_m = 0
|elevation_min_ft = 0
<!-- Population ----------------------->
|population_as_of = {{NZ population data|||y}}
|population_footnotes = <ref>{{cite web |url=http://www.wellington.govt.nz/plans/annualplan/0708/pdfs/03snapshot.pdf |title=Wellington City Council Annual Plan 2007-2008 |accessdate=2008-08-05 |work= |publisher= |date= |archive-date=2013-02-09 |archive-url=https://web.archive.org/web/20130209140342/http://wellington.govt.nz/plans/annualplan/0708/pdfs/03snapshot.pdf |url-status=dead }}</ref><ref name="NZ_population_data"/>
|population_note =
|population_urban = {{formatnum:{{NZ population data||y}}|R}}
|population_density_urban_km2 = auto
<!-- General information --------------->
|timezone = [[Time in New Zealand|NZST]]
|utc_offset = +12
|timezone_DST = NZDT
|utc_offset_DST = +13
|coor_type =
|latd=41 |latm=17 |lats=20 |latNS=S
|longd=174|longm=46 |longs=38 |longEW=E
<!-- Area/postal codes & others -------->
|blank_name =Local [[iwi]]
|blank_info =[[Ngāti Poneke]], [[Ngāti Tama]], [[Te Āti Awa]]
|postal_code_type = Postcode(s)
|postal_code = 6000 group, and 5000 and 5300 series
|area_code = 04
|website = http://www.wellingtonnz.com/
|footnotes =
}}
[[ಚಿತ್ರ:Cable Car.JPG|thumb|ವೆಲ್ಲಿಂಗ್ಟನ್ ಬಂದರು & ಕೇಬಲ್ ಕಾರ್ - ಕೆಲ್ಬರ್ನ್ ನಿಂದ ಕಂಡುಬರುವ ದೃಶ್ಯ ]]
'''ವೆಲ್ಲಿಂಗ್ಟನ್''' [[ನ್ಯೂ ಜೀಲ್ಯಾಂಡ್|ನ್ಯೂಜಿಲೆಂಡ್]] ನ [[ರಾಜಧಾನಿ|ರಾಜಧಾನಿ ನಗರ]] ಹಾಗು ಅತ್ಯಧಿಕ ಜನಸಂಖ್ಯೆ ಹೊಂದಿರುವ ನಗರ ಪ್ರದೇಶ.ನಗರ ಪ್ರದೇಶವು ರಾಷ್ಟ್ರದ ನಾರ್ತ್ ಐಲ್ಯಾಂಡ್ ನ ನೈಋತ್ಯ ದಿಕ್ಕಿನ ತುದಿಯಲ್ಲಿ ನೆಲೆಗೊಂಡಿರುವುದರ ಜೊತೆಗೆ ಕುಕ್ ಸ್ಟ್ರೈಟ್ ಹಾಗು ರಿಮುಟಾಕ ರೇಂಜ್ ನಡುವೆ ನೆಲೆಸಿರುತ್ತದೆ.
ನಗರವು {{NZ population data||y}}ರಷ್ಟು ನಿವಾಸಿಗಳಿಗೆ ಆಶ್ರಯವಾಗಿದೆ, ಜೊತೆಗೆ ಸುಮಾರು ೩,೭೦೦ ನಿವಾಸಿಗಳು ಸುತ್ತಮುತ್ತಲ ಹಳ್ಳಿಗಾಡಿನ ಪ್ರದೇಶಗಳಲ್ಲಿ ವಾಸಿಸುತ್ತಾರೆ.
ವೆಲ್ಲಿಂಗ್ಟನ್ ನಗರ ಪ್ರದೇಶವು ನಾರ್ತ್ ಐಲ್ಯಾಂಡ್ ನ ದಕ್ಷಿಣ ಭಾಗಕ್ಕಿರುವ ಪ್ರಮುಖ ಜನಸಂಖ್ಯಾ ಕೇಂದ್ರವಾಗಿದೆ, ಜೊತೆಗೆ ಇದು [[ವೆಲ್ಲಿಂಗ್ಟನ್ ಪ್ರದೇಶ|ವೆಲ್ಲಿಂಗ್ಟನ್ ಪ್ರದೇಶದ]] ಆಡಳಿತ ಕ್ಷೇತ್ರವಾಗಿದೆ - ಇದು ನಗರ ಪ್ರದೇಶದ ಜೊತೆಗೆ ಕಪಿಟಿ ಕೋಸ್ಟ್ ಹಾಗು ವೈರರಪ ಪ್ರದೇಶಗಳನ್ನು ಒಳಗೊಂಡಿದೆ. ನಗರ ಪ್ರದೇಶವು ನಾಲ್ಕು ನಗರಗಳನ್ನು ಒಳಗೊಂಡಿದೆ: ಕುಕ್ ಸ್ಟ್ರೈಟ್ ಹಾಗು ವೆಲ್ಲಿಂಗ್ಟನ್ ಬಂದರು ನಡುವಿನ ಪರ್ಯಾಯ ದ್ವೀಪದಲ್ಲಿರುವ ವೆಲ್ಲಿಂಗ್ಟನ್ ನಗರ, ಇದು ಪ್ರಮುಖ ವಾಣಿಜ್ಯ ಕೇಂದ್ರವಾಗಿರುವುದರ ಜೊತೆಗೆ ವೆಲ್ಲಿಂಗ್ಟನ್ ಜನಸಂಖ್ಯೆಯ ಅರ್ಧ ಪ್ರಮಾಣ ಹೊಂದಿದೆ; ಪೊರಿರುವಾ ಬಂದರಿನ ಉತ್ತರ ದಿಕ್ಕಿಗಿರುವ ಪೊರಿರುವಾ ನಗರ, ಇಲ್ಲಿ ಗಣನೀಯ ಪ್ರಮಾಣದಲ್ಲಿ ಮಓರಿ ಹಾಗು ಪೆಸಿಫಿಕ್ ದ್ವೀಪಗಳ ಸಮುದಾಯಗಳು ನೆಲೆಸಿವೆ; [[ಲೋಯರ್ ಹಟ್ಟ್ ನಗರ]] ಹಾಗು [[ಅಪ್ಪರ್ ಹಟ್ಟ್ ನಗರಗಳು]] ಈಶಾನ್ಯದ ಅತ್ಯಂತ ದೊಡ್ಡ ಉಪನಗರ ಪ್ರದೇಶಗಳಾಗಿವೆ, ಇವುಗಳು ಒಟ್ಟಾಗಿ [[ಹಟ್ಟ್ ವ್ಯಾಲಿ]] ಎಂದು ಪರಿಚಿತವಾಗಿವೆ.
ಕಳೆದ ೨೦೦೯ರ ಮರ್ಸರ್ ಕ್ವಾಲಿಟಿ ಆಫ್ ಲಿವಿಂಗ್ ಸರ್ವೇ ತನ್ನ ಪಟ್ಟಿಯಲ್ಲಿ ವೆಲ್ಲಿಂಗ್ಟನ್ ಗೆ ವಿಶ್ವದ ೧೨ನೇ ಸ್ಥಾನ ನೀಡಿದೆ.<ref>{{cite web |url=http://www.mercer.com/referencecontent.htm?idContent=1128060#Top50_qol |title=Mercer's 2009 Quality of Living survey highlights |publisher=www.mercer.com |date=28 April 2009 |accessdate=26 December 2009 }}</ref>
== ನಗರದ ಹೆಸರು ==
ವೆಲ್ಲಿಂಗ್ಟನ್ ನಗರಕ್ಕೆ ಈ ಹೆಸರನ್ನು ಮೊದಲ ಡ್ಯೂಕ್ ಆಫ್ ವೆಲ್ಲಿಂಗ್ಟನ್ ಹಾಗು [[ವಾಟರ್ ಲೂ ಕದನ|ವಾಟರ್ ಲೂ ಕದನದ]] ಜಯಶಾಲಿ ಆರ್ಥರ್ ವೆಲ್ಲೆಸ್ಲಿಯ ಗೌರವಾರ್ಥವಾಗಿ ಇರಿಸಲಾಗಿದೆ. [[ಸೊಮರ್ಸೆಟ್]] ನ [[ಇಂಗ್ಲಿಷ್ ಪ್ರಾಂತ್ಯ|ಇಂಗ್ಲಿಷ್ ಪ್ರಾಂತ್ಯದ]] [[ವೆಲ್ಲಿಂಗ್ಟನ್]] ಪಟ್ಟಣದಿಂದ ಡ್ಯೂಕ್ ಗೆ ಈ ಹೆಸರು ಬಂದಿತು.
[[ಮಓರಿ|ಮಓರಿಯಲ್ಲಿ]], ವೆಲ್ಲಿಂಗ್ಟನ್ ಮೂರು ಹೆಸರುಗಳಿಂದ ಪರಿಚಿತವಾಗಿದೆ. '''ತೆ ವ್ಹಾಂಗ-ನುಇ-ಅ-ತಾರಾ''' ಎಂಬುದು [[ವೆಲ್ಲಿಂಗ್ಟನ್ ಬಂದರನ್ನು]] ಸೂಚಿಸುವುದರ ಜೊತೆಗೆ "ತಾರಾದ ಮಹತ್ವದ ಬಂದರು" ಎಂಬ ಅರ್ಥವನ್ನು ನೀಡುತ್ತದೆ.<ref name="name1">{{cite web|url=http://www.teara.govt.nz/NewZealanders/MaoriNewZealanders/TeAtiAwaWellington/mi|title=Te Āti Awa ki Te Whanganui-a-Tara|publisher=[[Te Ara Encyclopedia of New Zealand]]|language=[[Māori]]|access-date=2010-08-06|archive-date=2008-12-23|archive-url=https://web.archive.org/web/20081223022121/http://www.teara.govt.nz/NewZealanders/MaoriNewZealanders/TeAtiAwaWellington/mi|url-status=dead}}, ಕಾಗುಣಿತಕ್ಕೆ ಸಂಬಂಧಿಸಿದ ಸಂಪ್ರದಾಯವು {{cite web|url=http://www.tetaurawhiri.govt.nz/english/pub_e/conventions2.shtml|title=Māori Language Commission|access-date=2010-08-06|archive-date=2012-07-16|archive-url=https://web.archive.org/web/20120716231930/http://www.tetaurawhiri.govt.nz/english/pub_e/conventions2.shtml|url-status=dead}}ನ್ನು ಆಧರಿಸಿದೆ</ref>
'''ಪೋನೇಕೆ''' ಎಂಬುದು ''ಪೋರ್ಟ್ ನಿಕ್'' ನ ಲಿಪ್ಯಂತರಣ, ಇದು ''ಪೋರ್ಟ್ ನಿಕೋಲ್ಸನ್'' ನ ಹೃಸ್ವ ರೂಪವಾಗಿದೆ ([[ಮರೆ]], ನಗರದ ಕೇಂದ್ರ ಭಾಗವಾಗಿದೆ, ಇದನ್ನು ಬೆಂಬಲಿಸುವ ಸಮುದಾಯ ಹಾಗು ಅದರ [[ಕಪ ಹಾಕ]] ಕೃತಕ-ಬುಡಕಟ್ಟಿನ ಹೆಸರಾದ '''ಎನ್ ಗಾಟಿ ಪೊನೇಕೆ''' ಎಂಬುದಾಗಿದೆ).<ref>{{cite web|url=http://www.doc.govt.nz/templates/placeprofilesummary.aspx?id=35015|title=Poneke|publisher=[[New Zealand Department of Conservation]]}}</ref>
'''ತೆ ಉಪೋಕೋ-ಓ-ಇಕ-ಅ-ಮೌಇ''' , ''ದಿ ಹೆಡ್ ಆಫ್ ದಿ ಫಿಶ್ ಆಫ್ ಮೌಇ'' ಎಂಬ ಅರ್ಥವನ್ನು ನೀಡುತ್ತದೆ (ಸಾಮಾನ್ಯವಾಗಿ '''ತೆ ಉಪೋಕೋ-ಓ-ತೆ-ಇಕ''' ಎಂದು ಹೃಸ್ವಗೊಳಿಸಲಾಗುತ್ತದೆ), ಇದು ನಾರ್ತ್ ಐಲ್ಯಾಂಡ್ ನ ದಕ್ಷಿಣದ ಭಾಗವಾಗಿದೆ, ಇದು ದೇವಮಾನವ ''ಮೌಇ'' ದ್ವೀಪದಲ್ಲಿ ಮೀನು ಹಿಡಿಯುತ್ತಿದ್ದ ಬಗ್ಗೆ ಇರುವ ಪುರಾಣದಿಂದ ಹುಟ್ಟಿಕೊಂಡಿದೆ.
== ಮಹತ್ವ ==
ವೆಲ್ಲಿಂಗ್ಟನ್ ನ್ಯೂಜಿಲೆಂಡ್ ನ [[ರಾಜಕೀಯ]] ಕೇಂದ್ರವಾಗಿದೆ, [[ಪಾರ್ಲಿಮೆಂಟಿನ]] ಭವನ, ಎಲ್ಲ [[ಸರ್ಕಾರಿ]] [[ಸಚಿವಾಲಯ ಹಾಗು ಇಲಾಖೆಗಳು]] ಹಾಗು ಹೆಚ್ಚಿನ ವಿದೇಶಿ [[ರಾಜತಾಂತ್ರಿಕ ನಿಯೋಗಗಳು]] ನ್ಯೂಜಿಲೆಂಡ್ ನಲ್ಲಿ ನೆಲೆಯಾಗಿವೆ.
ವೆಲ್ಲಿಂಗ್ಟನ್ ನ ಅಚ್ಚುಕಟ್ಟಾದ ನಗರದ ಕೇಂದ್ರ ಭಾಗವು ಕಲಾ ಪರಿಸರ, ಕೆಫೆ ಸಂಸ್ಕೃತಿ ಹಾಗು ರಾತ್ರಿಜೀವನಕ್ಕೆ, ಇತರ ಸಣ್ಣ ಗಾತ್ರದ ಹಲವು ನಗರಗಳಿಗಿಂತ ಅಧಿಕ ಬೆಂಬಲವನ್ನು ನೀಡುತ್ತದೆ.
ನಗರವು ನ್ಯೂಜಿಲೆಂಡ್ ನ ಚಲನಚಿತ್ರ ಹಾಗು ರಂಗಭೂಮಿಯ ಪ್ರಮುಖ ಕೇಂದ್ರವಾಗಿದೆ, ಜೊತೆಗೆ ಸಿನೆಮಾ ಉದ್ಯಮದ ವ್ಯಾಪಾರದಲ್ಲಿ [[ಆಕ್ಲಂಡ್]] ನ ನಂತರದ ಸ್ಥಾನವನ್ನು ಪಡೆದಿದೆ.<ref name="Statistics New Zealand">{{cite web
| publisher = Statistics New Zealand
| year = 2008
| url = http://search.stats.govt.nz/nav/ct2/industrysectors_filmtelevision/ct1/industrysectors/0
| title = Screen Industry Survey: 2007/08 -- (spreadsheet -- see pages 5, 8)
| accessdate = 2009-08-01
| archive-date = 2009-08-08
| archive-url = https://web.archive.org/web/20090808034612/http://search.stats.govt.nz/nav/ct2/industrysectors_filmtelevision/ct1/industrysectors/0
| url-status = dead
}}</ref> [[ತೆ ಪಾಪಾ ಟೊಂಗರೆವ]](ನ್ಯೂಜಿಲೆಂಡ್ ನ ವಸ್ತು ಸಂಗ್ರಹಾಲಯ), [[ನ್ಯೂಜಿಲೆಂಡ್ ಸಿಂಫನಿ ಆರ್ಕೆಸ್ಟ್ರಾ]], [[ರಾಯಲ್ ನ್ಯೂಜಿಲೆಂಡ್ ಬ್ಯಾಲೆ]], [[ಮ್ಯೂಸಿಯಂ ಆಫ್ ವೆಲ್ಲಿಂಗ್ಟನ್ ಸಿಟಿ & ಸೀ]] ಹಾಗು ದ್ವಿವಾರ್ಷಿಕ ನ್ಯೂಜಿಲೆಂಡ್ ಇಂಟರ್ನ್ಯಾಷನಲ್ ಆರ್ಟ್ಸ್ ಫೆಸ್ಟಿವಲ್ ಎಲ್ಲವೂ ನಗರದಲ್ಲಿ ಕಂಡುಬರುತ್ತದೆ.
ವೆಲ್ಲಿಂಗ್ಟನ್, ೨೦೦೯ರಲ್ಲಿ ವಿಶ್ವದ ೧೨ನೇ ಅತ್ಯುತ್ತಮ [[ಜೀವನ ಗುಣಮಟ್ಟ|ಜೀವನ ಗುಣಮಟ್ಟವನ್ನು]] ಹೊಂದಿರುವ ನಗರವೆಂದು ಖ್ಯಾತಿ ಗಳಿಸಿತ್ತು, ಸಲಹಾ ಸಂಸ್ಥೆ ಮರ್ಸರ್ ನಡೆಸಿದ [[ಒಂದು 2007ರ ಅಧ್ಯಯನ|ಒಂದು 2007ರ ಅಧ್ಯಯನದ]] ಪ್ರಕಾರ, <ref name="mercer.com">{{cite web|url= http://www.mercer.com/referencecontent.htm?idContent=1173105 |title= Quality of Living global city rankings 2009 – Mercer survey|accessdate=2009-07-27}}</ref> ಈ ಶ್ರೇಣಿಯನ್ನು ೨೦೦೭ರಿಂದಲೂ ಕ್ರಮವಾಗಿ ಗಳಿಸಿಕೊಂಡು ಬಂದಿದೆ. ಇಂಗ್ಲಿಷ್ ನ್ನು ಪ್ರಾಥಮಿಕ ಭಾಷೆಯನ್ನಾಗಿ ಹೊಂದಿರುವ ನಗರಗಳಲ್ಲಿ, ವೆಲ್ಲಿಂಗ್ಟನ್ ೨೦೦೭ರಲ್ಲಿ ನಾಲ್ಕನೇ ಸ್ಥಾನ ಗಳಿಸಿತ್ತು.<ref>{{cite web|url=http://www.mercer.com/referencecontent.jhtml?idContent=1128060|title=Mercer 2007 World-wide quality of living survey}}</ref> ಏಶಿಯ ಪೆಸಿಫಿಕ್ ಪ್ರದೇಶದ ನಗರಗಳಲ್ಲಿ, ವೆಲ್ಲಿಂಗ್ಟನ್ [[ಆಕ್ಲಂಡ್]] ಹಾಗು [[ಸಿಡ್ನಿ]], [[ಆಸ್ಟ್ರೇಲಿಯಾ|ಆಸ್ಟ್ರೇಲಿಯಾದ]] ನಂತರ ಮೂರನೇ (೨೦೦೯)ಸ್ಥಾನವನ್ನು ಗಳಿಸಿದೆ.<ref name="mercer.com"/>
ವಿಶ್ವಾದ್ಯಂತ ಇತರ ನಗರಗಳಿಗೆ ಹೋಲಿಸಿದರೆ ವೆಲ್ಲಿಂಗ್ಟನ್ ನಲ್ಲಿ ಜೀವನವೆಚ್ಚವು ಹೆಚ್ಚು ಸಮರ್ಥವಾಗಿದೆ. ಈ ನಿಟ್ಟಿನಲ್ಲಿ ೯೩ನೇ ಸ್ಥಾನದಲ್ಲಿದ್ದ (ಹೆಚ್ಚು ದುಬಾರಿ) ನಗರವು ೨೦೦೯ರಲ್ಲಿ ೧೩೯ನೇ ಸ್ಥಾನಕ್ಕೆ ಇಳಿಯಿತು(ಅಗ್ಗ). ಬಹುಶಃ ಮಾರ್ಚ್ ೨೦೦೮ರಿಂದ ಮಾರ್ಚ್ ೨೦೦೯ರ ನಡುವೆ ನಡೆದ ಜಾಗತಿಕ ಆರ್ಥಿಕ ಇಳಿತದ ಅವಧಿಯಲ್ಲಿ ಸಂಭವಿಸಿದ ಹಣಕಾಸಿನ ಏರಿಳಿತ ಇದಕ್ಕೆ ಕಾರಣವಾಗಿರಬಹುದು.<ref>{{cite web |url= http://www.mercer.co.nz/homepage.htm?siteLanguage=100 |title= Worldwide Cost of Living survey 2009 – City ranking released – Mercer survey |accessdate= 2009-07-27 |archive-date= 2009-06-08 |archive-url= https://web.archive.org/web/20090608042117/http://www.mercer.co.nz/homepage.htm?siteLanguage=100 |url-status= dead }}</ref> ಕಳೆದ ೨೦೦೯ರ ಒಂದು ಲೇಖನದ ಪ್ರಕಾರ "ವಿದೇಶಿಗರು ವೆಲ್ಲಿಂಗ್ಟನ್ ನಲ್ಲಿ ತಮ್ಮ ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ, ಏಕೆಂದರೆ ನಗರವು ವಾಸಿಸಲು ಯೋಗ್ಯವಾದ ಅತ್ಯಂತ ಅಗ್ಗದ ನಗರವೆನಿಸಿದೆ". ಹಣಕಾಸಿನ ಏರಿಳಿತದಿಂದಾಗಿ ನ್ಯೂಜಿಲೆಂಡ್ ನಗರಗಳಲ್ಲಿ ಮಲ್ಟಿನ್ಯಾಷನಲ್ ಸಂಸ್ಥೆಗಳು ಉದ್ಯಮ ನಡೆಸಲು ಸಮರ್ಥವಾಗಿವೆ ಎಂದು ಲೇಖನ ಸ್ಪಷ್ಟಪಡಿಸಿತು, ಜೊತೆಗೆ "ನ್ಯೂಜಿಲೆಂಡ್ ನಗರಗಳು ವಿದೇಶಿಗರಿಗೆ ಹೆಚ್ಚು ಸಮರ್ಥವಾಗಿರುವುದರ ಜೊತೆಗೆ ವ್ಯಾಪಾರ ಸಂಪರ್ಕಗಳನ್ನು ಅಭಿವೃದ್ದಿಪಡಿಸಿಕೊಳ್ಳಲು ಹಾಗು ನೌಕರರನ್ನು ಇಲ್ಲಿಗೆ ಕಳುಹಿಸಲು ವಿದೇಶಿ ವ್ಯಾಪಾರ ಸಂಸ್ಥೆಗಳಿಗೆ ಸ್ಪರ್ಧಾತ್ಮಕ ಸ್ಥಳಗಳಾಗಿವೆ" ಎಂದು ವಿವರಿಸಿತು.<ref>{{cite news
| publisher = The Dominion Post
| date = 2009-08-07
| author = Kelly Burns
| url = http://www.stuff.co.nz/dominion-post/business/2573142/You-get-more-for-your-money-in-Wellington
| title = You get more for your money in Wellington
| accessdate = 2009-08-01
}}</ref>
== ವಸಾಹತು ==
{{See also|New Zealand Company}}
ಈ ಪ್ರದೇಶವನ್ನು ಸುಮಾರು ಹತ್ತನೇ ಶತಮಾನದಲ್ಲಿ [[ಕುಪೆ]](ಗುಡ್ಡಗಾಡು ಜನರ ಸಸ್ಯಾಭರಣ) ಪತ್ತೆ ಹಚ್ಚುವುದರ ಜೊತೆಗೆ ಪರಿಶೋಧಿಸಿದನೆಂದು ಚರಿತ್ರೆಯು ಪರಿಗಣಿಸುತ್ತದೆ.
[[File:The Old Shebang, Cuba Street, Wellington, ca 1883.jpg|thumb|
ಕ್ಯೂಬಾ ಸ್ಟ್ರೀಟ್ ನಲ್ಲಿರುವ "ದಿ ಓಲ್ಡ್ ಶೆಬಂಗ್" ಸುಮಾರು 1883]]
[[ಯೂರೋಪಿನ]] ವಸಾಹತು ನೆಲೆಯು, ''ಟಾರಿ'' ಎಂಬ ಹಡಗಿನಲ್ಲಿ ೨೦ ಸೆಪ್ಟೆಂಬರ್ ೧೮೩೯ರಲ್ಲಿ ಆಗಮಿಸಿದ [[ನ್ಯೂಜಿಲೆಂಡ್ ಕಂಪನಿ|ನ್ಯೂಜಿಲೆಂಡ್ ಕಂಪನಿಯ]] ಉನ್ನತ ತಂಡದೊಂದಿಗೆ ಆರಂಭವಾಯಿತು. ಇವರನ್ನು ಕ್ರಮವಾಗಿ ೧೫೦ ಜನ ವಲಸಿಗರು ''ಆರೋರಾ'' ದಲ್ಲಿ ೨೨ ಜನವರಿ ೧೮೪೦ರಲ್ಲಿ ಅನುಸರಿಸಿದರು. ವಲಸಿಗರು ಮೊದಲು ತಮ್ಮ ಮನೆಗಳನ್ನು [[ಪೆಟೋನೆ|ಪೆಟೋನೆಯಲ್ಲಿ]] ನಿರ್ಮಿಸಿಕೊಂಡರು. (ಇದನ್ನು ಅವರು ಸ್ವಲ್ಪ ದಿನ ಬ್ರಿಟಾನಿಯ ಎಂದು ಕರೆಯುತ್ತಿದ್ದರು). ಇದು [[ಹಟ್ಟ್ ನದಿ|ಹಟ್ಟ್ ನದಿಯ]] ಮುಖಭಾಗದ ಸಮತಟ್ಟಾದ ಪ್ರದೇಶವಾಗಿತ್ತು. ಈ ಪ್ರದೇಶವು ಜೌಗಿನಿಂದ ಕೂಡಿದ್ದು ಪ್ರವಾಹಕ್ಕೆ ಗುರಿಯಾಗುವ ಸಂಭವವಿದ್ದದರಿಂದ ಅವರು ತಮ್ಮ ಯೋಜನೆಯನ್ನು ಬದಲಾಯಿಸಿದರು. ಗುಡ್ಡಗಾಡಿನ ಕ್ಷೇತ್ರವೆಂಬುದನ್ನೂ ಪರಿಗಣಿಸದೆ ಯೋಜನೆಯನ್ನು ಹಿಂತೆಗೆದುಕೊಳ್ಳಲಾಯಿತು.
[[ಚಿತ್ರ:NZParliamentbuildings.JPG|thumb|ನ್ಯೂಜಿಲೆಂಡ್ ಸರ್ಕಾರ "ಬೀಹೈವ್" ಹಾಗು ಪಾರ್ಲಿಮೆಂಟಿನ ಕಟ್ಟಡಗಳು.]]ವೆಲ್ಲಿಂಗ್ಟನ್ [[1848]]<ref>{{cite web|url=http://www.teara.govt.nz/EarthSeaAndSky/NaturalHazardsAndDisasters/HistoricEarthquakes/2/en |title=The 1848 Marlborough earthquake - Te Ara Encyclopedia of New Zealand |publisher=Teara.govt.nz |date=2005-03-30 |accessdate=2009-02-06}}</ref> ಸಂಭವಿಸಿದ [[ಭೂಕಂಪ|ಭೂಕಂಪಗಳ]] ಒಂದು ಸರಣಿ ಹಾಗು [[1855|1855ರಲ್ಲಿ]] ಸಂಭವಿಸಿದ ಮತ್ತೊಂದು ಭೀಕರ ಭೂಕಂಪದಿಂದ ಭಾರಿ ನಷ್ಟವನ್ನು ಅನುಭವಿಸಿತು. ಇಸವಿ [[1855ರ ವೈರರಪ ಭೂಕಂಪ|1855ರ ವೈರರಪ ಭೂಕಂಪವು]] ವೆಲ್ಲಿಂಗ್ಟನ್ ನ ಉತ್ತರ ಹಾಗು ಪೂರ್ವದ [[ಗಡಿ ರೇಖೆ|ಗಡಿ ರೇಖೆಯಲ್ಲಿ]] ಸಂಭವಿಸಿತು. ಇದು ಬಹುಶಃ [[ನ್ಯೂಜಿಲೆಂಡ್ ಇತಿಹಾಸ|ನ್ಯೂಜಿಲೆಂಡ್ ಇತಿಹಾಸದಲ್ಲೇ]] ಅತ್ಯಂತ ಪ್ರಬಲವಾದ ಭೂಕಂಪವೆಂದು ವರದಿಯಾಗಿದೆ, <ref>{{cite web|url=http://www.teara.govt.nz/EarthSeaAndSky/NaturalHazardsAndDisasters/HistoricEarthquakes/3/en |title=The 1855 Wairarapa earthquake - Te Ara Encyclopedia of New Zealand |publisher=Teara.govt.nz |date=2007-09-21 |accessdate=2009-02-06}}</ref>ಇದರ ಪ್ರಮಾಣ [[ರಿಕ್ಟರ್ ಮಾಪಕ|ರಿಕ್ಟರ್ ಮಾಪಕದಲ್ಲಿ]] ಕಡೇಪಕ್ಷ ೮.೨ ಇದ್ದಿರಬಹುದೆಂದು ಅಂದಾಜಿಸಲಾಗಿದೆ.
ಇದು ಒಂದು ದೊಡ್ಡ ಪ್ರದೇಶದಲ್ಲಿ ಎರಡರಿಂದ ಮೂರು ಮೀಟರ್ ಗಳಿಗೂ ಅಧಿಕ ಲಂಬರೇಖೆಯ ಅಲುಗಾಟವನ್ನು ಉಂಟು ಮಾಡಿತು, ಜೊತೆಗೆ ಬಂದರಿನ ಭೂಪ್ರದೇಶದಾಚೆಗೂ ಭೂಮಿಯನ್ನು ಸೃಷ್ಟಿಸುವುದರ ಜೊತೆಗೆ ಅದನ್ನು ಒಂದು ಉಬ್ಬರವಿಳಿತದ ಜೌಗು ಪ್ರದೇಶವನ್ನಾಗಿ ಮಾರ್ಪಡಿಸಿತು. ಈ ಭೂಪ್ರದೇಶದ ಹೆಚ್ಚಿನ ಭಾಗವನ್ನು ತರುವಾಯ [[ಪುನರ್ವಶ]] ಮಾಡಿಕೊಳ್ಳಲಾಯಿತು ಅಲ್ಲದೆ ಈಗ ಇದು ವೆಲ್ಲಿಂಗ್ಟನ್ ನ [[ಕೇಂದ್ರ ವ್ಯಾಪಾರಿ ಪ್ರದೇಶ|ಕೇಂದ್ರ ವ್ಯಾಪಾರಿ ಪ್ರದೇಶದ]] ಭಾಗವಾಗಿದೆ.
ಈ ಕಾರಣದಿಂದಾಗಿ ಲ್ಯಾಂಬ್ಟನ್ ಕ್ವೇ ಎಂದು ಕರೆಯಲ್ಪಡುವ ರಸ್ತೆಯು ಬಂದರಿನಿಂದ ೧೦೦ ರಿಂದ ೨೦೦ ಮೀಟರ್ ಗಳಷ್ಟು (೩೨೫ ರಿಂದ ೬೫೦ ಅಡಿ) ಉದ್ದ ಹಾದು ಹೋಗುತ್ತದೆ. ಲ್ಯಾಂಬ್ಟನ್ ಕ್ವೇ ರಸ್ತೆಯ ಪಾದಚಾರಿ ಮಾರ್ಗದಲ್ಲಿ ನಿರ್ಮಿಸಲಾದ ಫಲಕವು [[1840|1840ರಲ್ಲಿ]] ಸಮುದ್ರ ತೀರದ ರೇಖೆಯನ್ನು ಗುರುತಿಸುತ್ತದೆ. ಅಲ್ಲದೆ ಈ ರೀತಿಯಾಗಿ ಭೂಮಿಯ ಮೇಲ್ಮೈಯಲ್ಲಿ ಉಬ್ಬಿದ ಭಾಗ ಹಾಗು [[ಉದ್ಧೃತ ಸ್ಥಿತಿ|ಉದ್ಧೃತ ಸ್ಥಿತಿಯ]] ವ್ಯಾಪ್ತಿಯನ್ನು ಸೂಚಿಸುತ್ತದೆ.
ನ್ಯೂಜಿಲೆಂಡ್ ನ ಮಾಪಕದಲ್ಲಿ ಅತ್ಯಂತ ಅಧಿಕ ಭೂಕಂಪಗಳು ಸಂಭವಿಸುವ ಪ್ರದೇಶ ಇದಾಗಿದೆ. ಜೊತೆಗೆ ಪ್ರಮುಖ ಗಡಿ ರೇಖೆಗಳು ನಗರದ ಮಧ್ಯಭಾಗದಿಂದ ಹಾದು ಹೋಗುತ್ತವೆ, ಅಲ್ಲದೇ ಹಲವಾರು ಇತರ ಗಡಿ ರೇಖೆಗಳು ಸಮೀಪದಲ್ಲಿಯೇ ಹಾದು ಹೋಗುತ್ತವೆ. ನೂರಕ್ಕೂ ಅಧಿಕ ಸಣ್ಣ ಗಡಿ ರೇಖೆಗಳನ್ನು ನಗರ ಪ್ರದೇಶದೊಳಗೆ ಗುರುತಿಸಲ್ಪಟ್ಟಿವೆ. ನಿವಾಸಿಗಳು, ಅದರಲ್ಲೂ ವಿಶೇಷವಾಗಿ [[ಬಹುಮಹಡಿ]] ಕಟ್ಟಡಗಳಲ್ಲಿ ವಾಸಿಸುವವರು, ಸಾಂಕೇತಿಕವಾಗಿ ಪ್ರತಿ ವರ್ಷವೂ ಹಲವಾರು [[ಭೂಕಂಪ|ಭೂಕಂಪಗಳನ್ನು]] ಎದುರಿಸುತ್ತಾರೆ. ಇಸವಿ ೧೮೫೫ರ ಭೂಕಂಪದ ಹಲವು ವರ್ಷಗಳ ಬಳಿಕ, ವೆಲ್ಲಿಂಗ್ಟನ್ ನಲ್ಲಿ ನಿರ್ಮಿಸಲಾದ ಬಹುತೇಕ ಕಟ್ಟಡಗಳು ಸಂಪೂರ್ಣವಾಗಿ ಮರದಿಂದ ಕೂಡಿದ್ದವು. ಕಳೆದ ೧೯೯೬ರಲ್ಲಿ-ನವೀಕರಿಸಲಾದ ಪಾರ್ಲಿಮೆಂಟ್ ಸಮೀಪದ,<ref>{{NZHPT|37|Government Buildings|2009-02-06}}</ref> [[ಸರ್ಕಾರಿ ಕಟ್ಟಡಗಳು]] [[ದಕ್ಷಿಣ ಖಗೋಳಾರ್ಧ|ದಕ್ಷಿಣ ಖಗೋಳಾರ್ಧದ]] ಅತ್ಯಂತ ದೊಡ್ಡ ಮರದಿಂದ ನಿರ್ಮಿತವಾದ [[ಕಚೇರಿ ಕಟ್ಟಡ|ಕಚೇರಿ ಕಟ್ಟಡವಾಗಿದೆ]]. ಈ ಮಧ್ಯೆ ಕಲ್ಲು ಹಾಗು [[ರಾಚನಿಕ ಸ್ಟೀಲ್]] ಅನ್ನು ತರುವಾಯ [[ಕಟ್ಟಡ ನಿರ್ಮಾಣ]] ಕಾರ್ಯಗಳಲ್ಲಿ ಬಳಸಲಾಗುತ್ತಿತ್ತು, ವಿಶೇಷವಾಗಿ ಕಚೇರಿ ಕಟ್ಟಡಗಳಲ್ಲಿ ಇದನ್ನು ಬಳಸಲಾಗುತ್ತಿತ್ತು, ಮನೆ ನಿರ್ಮಾಣದಲ್ಲಿ ಬಹುತೇಕವಾಗಿ [[ಮರದ ಚೌಕಟ್ಟು]] ಪ್ರಾಥಮಿಕ ನಿರ್ಮಾಣ ಸಾಮಗ್ರಿಯಾಗಿ ಉಳಿದಿತ್ತು.
ಉತ್ತಮ [[ಕಟ್ಟಡ ನಿಯಂತ್ರಣ|ಕಟ್ಟಡ ನಿಯಂತ್ರಣದಿಂದಾಗಿ]] ನಿವಾಸಿಗಳು ಬದುಕುವ ಭರವಸೆಯನ್ನು ಹೊಂದಿದ್ದಾರೆ, ಇದು ಕ್ರಮೇಣವಾಗಿ ಇಪ್ಪತ್ತನೇ ಶತಮಾನದ ಹಾದಿಯಲ್ಲಿ ಹೆಚ್ಚು ಕಟ್ಟುನಿಟ್ಟಾಗಿದೆ.
== ನ್ಯೂಜಿಲೆಂಡ್ನ ರಾಜಧಾನಿ ==
[[ಚಿತ್ರ:SCONZ.jpg|thumb|ಐತಿಹಾಸಿಕವಾದ ಹಿಂದಿನ ಉಚ್ಚ ನ್ಯಾಯಾಲಯದ ಕಟ್ಟಡ, ಸುಪ್ರೀಂ ಕೋರ್ಟ್ ಆಫ್ ನ್ಯೂಜಿಲೆಂಡ್ ನ ಭವಿಷ್ಯದ ನೆಲೆ.]]
[[ಚಿತ್ರ:New Zealand-Wellington-Old Government Buildings-Panorama.png|thumb|360° ಹಳೆಯ ಸರ್ಕಾರಿ ಕಟ್ಟಡಗಳ ದೃಶ್ಯಾವಳಿ. ]]
ಇಸವಿ [[1865|1865ರಲ್ಲಿ]], ವೆಲ್ಲಿಂಗ್ಟನ್ ನ್ಯೂಜಿಲೆಂಡ್ನ ರಾಜಧಾನಿಯಾಯಿತು. ಇದು [[1841|1841ರಲ್ಲಿ]] [[ವಿಲ್ಲಿಯಮ್ ಹಾಬ್ಸನ್]] ರಾಜಧಾನಿಯೆಂದು ಸ್ಥಾಪಿಸದ [[ಆಕ್ಲಂಡ್]] ನ ಸ್ಥಾನವನ್ನು ಆಕ್ರಮಿಸಿಕೊಂಡಿತು. ವೆಲ್ಲಿಂಗ್ಟನ್ ನಲ್ಲಿ, ೭ ಜುಲೈ ೧೮೬೨ರಲ್ಲಿ ಪಾರ್ಲಿಮೆಂಟಿನ ಮೊದಲ ಸಭೆ ನಡೆಯಿತು, ಆದರೆ ಕೆಲ ಸಮಯದವರೆಗೂ ನಗರ ಅಧಿಕೃತ ರಾಜಧಾನಿಯಾಗಲಿಲ್ಲ. ನವೆಂಬರ್ ೧೮೬೩ರಲ್ಲಿ ಪ್ರಧಾನಮಂತ್ರಿ ಆಲ್ಫ್ರೆಡ್ ಡೋಮೆಟ್ಟ್ ಪಾರ್ಲಿಮೆಂಟಿನಲ್ಲಿ (ಆಕ್ಲಂಡ್ ನಲ್ಲಿ) ಒಂದು ಠರಾವನ್ನು ಹೊರಡಿಸಿದರು. ಅದರಂತೆ "...[[ಸರ್ಕಾರದ ಕೇಂದ್ರಾಡಳಿತ ಸ್ಥಾನ|ಸರ್ಕಾರದ ಕೇಂದ್ರಾಡಳಿತ ಸ್ಥಾನವನ್ನು]] ಕುಕ್ ಸ್ಟ್ರೈಟ್ ನ ಯಾವುದೇ ಯೋಗ್ಯವಾದ ಸ್ಥಳಕ್ಕೆ ವರ್ಗಾವಣೆ ಮಾಡುವ ಅಗತ್ಯವು ಒದಗಿಬಂದಿದೆ." ಚಿನ್ನದ ಗಣಿಗಳು ನೆಲೆಯಾಗಿರುವ ದಕ್ಷಿಣ ಪ್ರದೇಶಗಳು ಒಂದು ಪ್ರತ್ಯೇಕ ವಸಾಹತು ನೆಲೆಯನ್ನು ರೂಪಿಸಿಕೊಳ್ಳುತ್ತವೆ ಎಂಬ ಸ್ಪಷ್ಟ ಕಾಳಜಿಯು ಹೊರ ಹೊಮ್ಮಿತು. ಆಸ್ಟ್ರೇಲಿಯಾದ ನಿಯೋಗಿಗಳು(ತಮ್ಮ ತಟಸ್ಥ ಸ್ಥಾನಮಾನದಿಂದ ಆಯ್ಕೆಯಾದವರು) ತನ್ನದೇ ಆದ ಬಂದರನ್ನು ಹೊಂದಿರುವ ಹಾಗು ಕೇಂದ್ರ ಭಾಗದಲ್ಲಿ ನೆಲೆಯಾಗಿರುವ ಕಾರಣದಿಂದಾಗಿ ವೆಲ್ಲಿಂಗ್ಟನ್ ಸೂಕ್ತ ಸ್ಥಳವೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ವೆಲ್ಲಿಂಗ್ಟನ್ ನಲ್ಲಿ ೨೬ ಜುಲೈ ೧೮೬೫ರಲ್ಲಿ ಮೊದಲ ಬಾರಿಗೆ ಅಧಿಕೃತವಾಗಿ ಪಾರ್ಲಿಮೆಂಟಿನ ಸಭೆ ನಡೆಸಲಾಯಿತು. ಅಂದಿನ ವೆಲ್ಲಿಂಗ್ಟನ್ ನ ಜನಸಂಖ್ಯೆ ೪,೯೦೦ರಷ್ಟಿತ್ತು.<ref>ಫಿಲ್ಲಿಪ್ ಟೆಂಪಲ್: ''ವೆಲ್ಲಿಂಗ್ಟನ್ ಎಸ್ಟರ್ ಡೇ'' </ref>
ನ್ಯೂಜಿಲೆಂಡ್ ನ ಉನ್ನತ ನ್ಯಾಯಾಲಯವಾದ [[ಸುಪ್ರೀಂ ಕೋರ್ಟ್ ಆಫ್ ನ್ಯೂಜಿಲೆಂಡ್]] ವೆಲ್ಲಿಂಗ್ಟನ್ ನಲ್ಲಿ ನೆಲೆಯಾಗಿದೆ. ಹಿಂದಿನ ಐತಿಹಾಸಿಕ ಉಚ್ಚ ನ್ಯಾಯಾಲಯದ ಕಟ್ಟಡವನ್ನು ವಿಸ್ತರಿಸುವುದರ ಜೊತೆಗೆ ನ್ಯಾಯಾಲಯದ ಬಳಕೆಗಾಗಿ ನವೀಕರಿಸಲಾಗಿದೆ.
[[ಸರ್ಕಾರಿ ಭವನ]], [[ಗವರ್ನರ್-ಜನರಲ್]] ಅವರ [[ಅಧಿಕೃತ ನಿವಾಸ]], [[ಬೇಸಿನ್ ರಿಸರ್ವ್]] ಗೆ ಎದುರಾಗಿ ನ್ಯೂಟೌನ್ ನಲ್ಲಿದೆ.
== ಭೂವಿವರಣೆ ==
[[File:Wellington Urban Area.png|thumb|
ವೆಲ್ಲಿಂಗ್ಟನ್ ನಗರ ಪ್ರದೇಶವನ್ನು (ಗುಲಾಬಿ ಬಣ್ಣದಲ್ಲಿ ಕಂಡುಬರುವುದು) ನಾಲ್ಕು ನಗರಾಡಳಿತ ಮಂಡಳಿಗಳು ನಿರ್ವಹಿಸುತ್ತವೆ. ]]
ವೆಲ್ಲಿಂಗ್ಟನ್ [[ಕುಕ್ ಸ್ಟ್ರೈಟ್]] ನಲ್ಲಿರುವ [[ನಾರ್ತ್ ಐಲ್ಯಾಂಡ್]] ನ ನೈಋತ್ಯ ದಿಕ್ಕಿನ ತುದಿಯಲ್ಲಿ ನೆಲೆಯಾಗಿದೆ, ಈ ಮಾರ್ಗವು ಉತ್ತರ ಹಾಗು ದಕ್ಷಿಣ ದ್ವೀಪಗಳನ್ನು ಪ್ರತ್ಯೇಕಿಸುತ್ತವೆ. ಮೋಡ ಮುಸುಕಿಲ್ಲದ ದಿನ ಹಿಮಾವೃತ [[ಕೈಕೌರ ಶ್ರೇಣಿಗಳು]] ಜಲಸಂಧಿಗಳ ಉದ್ದಕ್ಕೂ ದಕ್ಷಿಣ ಭಾಗದಲ್ಲಿ ಗೋಚರಿಸುತ್ತವೆ. ಉತ್ತರ ದಿಕ್ಕಿಗೆ [[ಕಪಿಟಿ ಕೋಸ್ಟ್]] ನ ಗೋಲ್ಡನ್ ಬೀಚಸ್ ಗಳು ವಿಸ್ತರಿಸಿವೆ. ಪೂರ್ವ ಭಾಗಕ್ಕೆ [[ರಿಮುಟಕ ಶ್ರೇಣಿ|ರಿಮುಟಕ ಶ್ರೇಣಿಯು]] ವೆಲ್ಲಿಂಗ್ಟನ್ ಅನ್ನು [[ವೈರರಪ|ವೈರರಪದ]] ವಿಶಾಲ ಭೂಪ್ರದೇಶದಿಂದ ಪ್ರತ್ಯೇಕಿಸುತ್ತದೆ. ವೈರರಪದ [[ವೈನ್ ಪ್ರದೇಶ|ವೈನ್ ಪ್ರದೇಶವು]] ರಾಷ್ಟ್ರ ಖ್ಯಾತಿಯನ್ನು ಪಡೆದಿದೆ.
೪೧° ೧೭'S ನ [[ಅಕ್ಷಾಂಶ|ಅಕ್ಷಾಂಶವನ್ನು]] ಹೊಂದಿರುವ ವೆಲ್ಲಿಂಗ್ಟನ್ [[ವಿಶ್ವದಲ್ಲೇ ಅತ್ಯಂತ ದಕ್ಷಿಣ ಭಾಗಕ್ಕಿರುವ ರಾಷ್ಟ್ರದ ರಾಜಧಾನಿ ನಗರ|ವಿಶ್ವದಲ್ಲೇ ಅತ್ಯಂತ ದಕ್ಷಿಣ ಭಾಗಕ್ಕಿರುವ ರಾಷ್ಟ್ರದ ರಾಜಧಾನಿ ನಗರವಾಗಿದೆ]].<ref>{{cite book |title= [[Guinness World Records]] 2009|last= |first= |authorlink= |coauthors= |year= 2008 |publisher= Guinness World Records Ltd|location= London, United Kingdom|isbn= 9781904994367 |page= 277 |pages= |url= }}</ref>
ಇದು ವಿಶ್ವದಲ್ಲೇ [[ಅತ್ಯಂತ ದೂರದಲ್ಲಿರುವ]] ರಾಜಧಾನಿಯೂ ಸಹ ಆಗಿದೆ (ಅದೆಂದರೆ ಇತರ ಯಾವುದೇ ರಾಜಧಾನಿಗಿಂತ ಅತ್ಯಂತ ದೂರದಲ್ಲಿದೆ). ಇದು ನ್ಯೂಜಿಲೆಂಡ್ ನ ಇತರ ವಸಾಹತು ನೆಲೆಗಳಿಗಿಂತ ಅತ್ಯಂತ ನಿಬಿಡ ಜನಸಂಖ್ಯೆಯನ್ನು ಹೊಂದಿದೆ. ಇದಕ್ಕೆ ಮುಖ್ಯ ಕಾರಣ ಬಂದರು ಹಾಗು ಸುತ್ತಮುತ್ತಲಿನ ಬೆಟ್ಟಗಳ ನಡುವೆ ಸಣ್ಣ ಪ್ರಮಾಣದಲ್ಲಿ ಕಟ್ಟಡ ನಿರ್ಮಾಣಕ್ಕೆ ಸ್ಥಳದ ಲಭ್ಯತೆ. ವೆಲ್ಲಿಂಗ್ಟನ್, ವಿಸ್ತರಣೆಗೆ ಯೋಗ್ಯವಾದ ಕೆಲವು ಪ್ರದೇಶಗಳನ್ನು ಹೊಂದಿದೆ, ಇದರ ಪರಿಣಾಮವಾಗಿ ಮಹಾ ನಗರ ಪ್ರದೇಶಗಳಲ್ಲಿ ಸುತ್ತಮುತ್ತಲ ನಗರಗಳ ಅಭಿವೃದ್ದಿಯೂ ಉಂಟಾಗಿದೆ. [[ರೋರಿಂಗ್ ಫಾರ್ಟೀಸ್]] ಅಕ್ಷಾಂಶದಲ್ಲಿ ನೆಲೆಗೊಂಡಿರುವ ಕಾರಣ ಹಾಗು [[ಕುಕ್ ಸ್ಟ್ರೈಟ್]] ಮೂಲಕ ಎಲ್ಲೆಲ್ಲೂ ಬೀಸುವ ಗಾಳಿಗೆ ಅದು ಒಡ್ಡಿಕೊಂಡಿರುವ ಕಾರಣದಿಂದಾಗಿ [[ಕಿವಿಸ್]] ಗೆ ನಗರವು "ವಿಂಡಿ ವೆಲ್ಲಿಂಗ್ಟನ್" ಎಂದು ಪರಿಚಿತವಾಗಿದೆ.
ಹಲವು ನಗರಗಳಿಗಿಂತ ಹೆಚ್ಚಾಗಿ, ವೆಲ್ಲಿಂಗ್ಟನ್ ನ ನಗರ ಜೀವನವು ಅದರ ಸೆಂಟ್ರಲ್ ಬಿಸ್ನೆಸ್ ಡಿಸ್ಟ್ರಿಕ್ಟ್ (CBD)ನಿಂದ ಪ್ರಬಲವಾಗಿದೆ. ಸರಿಸುಮಾರು ೬೨,೦೦೦ ಜನ CBDಯಲ್ಲಿ ಕಾರ್ಯ ನಿರ್ವಹಿಸುತ್ತಾರೆ, ಕೇವಲ ೪,೦೦೦ದಷ್ಟು ಅಲ್ಪ ಪ್ರಮಾಣದ ಜನ [[ಆಕ್ಲಂಡ್]] ನ CBDಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಆದಾಗ್ಯೂ ಆಕ್ಲಂಡ್ ನಗರವು ವೆಲ್ಲಿಂಗ್ಟನ್ ಗಿಂತ ಮೂರು ಪಟ್ಟು ಅಧಿಕ ಜನಸಂಖ್ಯೆಯನ್ನು ಹೊಂದಿದೆ. ವೆಲ್ಲಿಂಗ್ಟನ್ ನ ಸಾಂಸ್ಕೃತಿಕ ಹಾಗು ರಾತ್ರಿಜೀವನದ ತಾಣಗಳು [[ಕೋರ್ಟೆನಿ ಪ್ಲೇಸ್]] ಹಾಗು [[CBD|CBDಯ]] ದಕ್ಷಿಣ ಭಾಗದ ಸುತ್ತಮುತ್ತಲ ಪ್ರದೇಶದಲ್ಲಿ ಪ್ರತಿಷ್ಟಾಪಿತವಾಗಿದೆ. ಇದು [[ಟೆ ಆರೋ]] ಉಪನಗರದ [[ಮಧ್ಯ ಪ್ರದೇಶ|ಮಧ್ಯ ಪ್ರದೇಶವನ್ನು]] ನ್ಯೂಜಿಲೆಂಡ್ ನ ಅತ್ಯಂತದ ದೊಡ್ಡ ಮನರಂಜನಾ ಸ್ಥಳವನ್ನಾಗಿ ಮಾಡಿದೆ.
ವೆಲ್ಲಿಂಗ್ಟನ್, ನ್ಯೂಜಿಲೆಂಡ್ ನ ಸರಾಸರಿ ವರಮಾನಕ್ಕಿಂತ ಹೆಚ್ಚಿನ ಒಂದು ನಡುವಣ ಆದಾಯ ಹೊಂದಿದೆ<ref>{{cite web|url=http://www2.careers.govt.nz/life_wellington.html|title=Living in Wellington|publisher=Career Services|date=1 May 2007|access-date=6 ಆಗಸ್ಟ್ 2010|archive-date=19 ಡಿಸೆಂಬರ್ 2008|archive-url=https://web.archive.org/web/20081219095222/http://www2.careers.govt.nz/life_wellington.html|url-status=dead}}</ref> ಜೊತೆಗೆ ರಾಷ್ಟ್ರದ ಸರಾಸರಿ ಸಾಕ್ಷರತಾ ಪ್ರಮಾಣಕ್ಕಿಂತ ಅಧಿಕ ಪ್ರಮಾಣದಲ್ಲಿ ಜನರು ವಿಶ್ವವಿದ್ಯಾಲಯದ ಶಿಕ್ಷಣವನ್ನು ಪಡೆದಿರುತ್ತಾರೆ.<ref>{{cite web|url=http://www.wellington.govt.nz/aboutwgtn/glance/census/occupation.html|title=Wellington Facts & Figures - Census Summaries - 2006 - Occupation & Qualifications|publisher=[[Statistics New Zealand]]|access-date=2010-08-06|archive-date=2013-02-10|archive-url=https://web.archive.org/web/20130210015112/http://wellington.govt.nz/aboutwgtn/glance/census/occupation.html|url-status=dead}}</ref>
ವೆಲ್ಲಿಂಗ್ಟನ್ ತನ್ನ ಚಿತ್ರಸದೃಶ [[ನೈಸರ್ಗಿಕ ಬಂದರಿನಿಂದ]] ಖ್ಯಾತಿ ಪಡೆದಿದೆ. ಅಲ್ಲದೇ ಉಪನಗರಗಳ ಶ್ರೇಣಿಗಳು ವಸಾಹತಿನ ಸ್ವತಂತ್ರ ಗೃಹಗಳಿಂದ ಹಸಿರಾದ ಪರ್ವತಪಾರ್ಶ್ವವನ್ನು ಸುಂದರಗೊಳಿಸಿವೆ. [[ವೆಲ್ಲಿಂಗ್ಟನ್ ಬಂದರಿನ]] ಅಂಗವಾದ ಲ್ಯಾಂಬ್ಟನ್ ಬಂದರಿನ ಸಮೀಪದಲ್ಲಿ CBD ಕಂಡುಬರುತ್ತದೆ. ವೆಲ್ಲಿಂಗ್ಟನ್ ಬಂದರು ಸಕ್ರಿಯವಾದ ಒಂದು [[ಭೂವೈಜ್ಞಾನಿಕ ಗಡಿ|ಭೂವೈಜ್ಞಾನಿಕ ಗಡಿಯಲ್ಲಿ]] ನೆಲೆಸಿದೆ, ಇದು ನೇರವಾದ ತನ್ನ ಪಶ್ಚಿಮ ಕರಾವಳಿಯಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಇದರ ಪಶ್ಚಿಮದಲ್ಲಿರುವ ಭೂಮಿಯು ಕಡಿದಾಗಿ ಮೇಲ್ಮಟ್ಟದಲ್ಲಿರುತ್ತದೆ, ಇದರರ್ಥ ಹಲವು ವೆಲ್ಲಿಂಗ್ಟನ್ ಉಪನಗರಗಳು ನಗರದ ಮಧ್ಯಭಾಗಕ್ಕಿಂತ ಮೇಲ್ಭಾಗದಲ್ಲಿ ನೆಲೆಯಾಗಿರುತ್ತದೆ.
ಇಲ್ಲಿ ಪೊದೆಗಾಡುಗಳ ಹಾಗು ಮೀಸಲು ಪ್ರದೇಶಗಳ ಒಂದು ಜಾಲವೇ ಇದೆ ಜೊತೆಗೆ ಇದನ್ನು [[ವೆಲ್ಲಿಂಗ್ಟನ್ ಸಿಟಿ ಕೌನ್ಸಿಲ್]] ಹಾಗು ಸ್ಥಳೀಯ ಸ್ವಯಂ ಸೇವಕರು ಇದರ ನಿರ್ವಹಣೆಯನ್ನು ಮಾಡುತ್ತದೆ.
ವೆಲ್ಲಿಂಗ್ಟನ್ ಪ್ರದೇಶವು {{convert|500|km2|sqmi|-1}}ರಷ್ಟು ಪ್ರಾದೇಶಿಕ ಉದ್ಯಾನವನಗಳು ಹಾಗು ಅರಣ್ಯ ಪ್ರದೇಶಗಳನ್ನು ಹೊಂದಿದೆ.
ಪೂರ್ವಕ್ಕೆ [[ಮಿರಮಾರ್ ಪರ್ಯಾಯ ದ್ವೀಪ|ಮಿರಮಾರ್ ಪರ್ಯಾಯ ದ್ವೀಪವಿದೆ]], ಇದು ನಗರದ ಉಳಿದ ಭಾಗವನ್ನು [[ರೊಂಗೊತೈ|ರೊಂಗೊತೈನಲ್ಲಿ]] ತಗ್ಗಿನ ಭೂಸಂಧಿಗಳ ಜೊತೆ ಸಂಪರ್ಕವನ್ನು ಕಲ್ಪಿಸುತ್ತದೆ. ಇದು [[ವೆಲ್ಲಿಂಗ್ಟನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ವೆಲ್ಲಿಂಗ್ಟನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ]] ಪ್ರದೇಶವಾಗಿದೆ. ವೆಲ್ಲಿಂಗ್ಟನ್ ನ ಕಿರಿದಾದ ಪ್ರವೇಶ ಮಾರ್ಗವು ಮಿರಮಾರ್ ಪರ್ಯಾಯ ದ್ವೀಪದ ಪೂರ್ವಕ್ಕೆ ನೇರವಾಗಿದೆ, ಜೊತೆಗೆ [[ಬಾರೆಟ್ ರೀಫ್]] ನ ಅಪಾಯಕಾರಿ ತೆಟ್ಟೆಗಳನ್ನು ಹೊಂದಿದೆ. ಇಲ್ಲಿ ಹಲವು ಹಡಗುಗಳು ನೌಕಾಘಾತಕ್ಕೆ ಒಳಗಾಗಿವೆ (ಇದರಲ್ಲಿ ಪ್ರಮುಖವಾದುದೆಂದರೆ ಅಂತರ-ದ್ವೀಪ ದೋಣಿಯಾದ [[ವಹಿನೆ]] [[1968|1968ರಲ್ಲಿ]] ಅಪಘಾತಕ್ಕೆ ಒಳಗಾಗಿತ್ತು).<ref>{{cite web|url= http://christchurchcitylibraries.com/kids/nzdisasters/wahine.asp|title=New Zealand Disasters - Wahine Shipwreck |publisher=Christchurch City Libraries |date= 1968-04-10|accessdate=2009-07-28}}</ref>
ನಗರ ಕೇಂದ್ರ ಭಾಗದ ಪಶ್ಚಿಮದ ಗುಡ್ಡ ಪ್ರದೇಶದಲ್ಲಿ [[ವಿಕ್ಟೋರಿಯಾ ವಿಶ್ವವಿದ್ಯಾಲಯ]] ಹಾಗು [[ವೆಲ್ಲಿಂಗ್ಟನ್ ಸಸ್ಯೋದ್ಯಾನ|ವೆಲ್ಲಿಂಗ್ಟನ್ ಸಸ್ಯೋದ್ಯಾನವಿದೆ]]. ಇವೆರಡೂ ಸ್ಥಳಗಳಿಗೆ [[ಹಗ್ಗದ ರೈಲು ಮಾರ್ಗ]], [[ವೆಲ್ಲಿಂಗ್ಟನ್ ಕೇಬಲ್ ಕಾರ್]] ನಲ್ಲಿ ತಲುಪಬಹುದಾಗಿದೆ.
ವೆಲ್ಲಿಂಗ್ಟನ್ ಬಂದರು ಮೂರು ದ್ವೀಪಗಳನ್ನು ಒಳಗೊಂಡಿದೆ: [[ಮತಿಯು/ಸೋಮೆಸ್ ದ್ವೀಪ]], [[ಮಕರೋ/ವಾರ್ಡ್ ದ್ವೀಪ]] ಹಾಗು [[ಮೊಕೊಪುನ ದ್ವೀಪ]]. ಸಾಕಷ್ಟು ದೊಡ್ದದಾಗಿದ್ದು ನೆಲೆಗೊಳ್ಳಬಹುದಾದ ದ್ವೀಪವೆಂದರೆ ಮತಿಯು/ಸೋಮೆಸ್ ದ್ವೀಪ. ಇದನ್ನು ಮನುಷ್ಯರು ಹಾಗು ಪ್ರಾಣಿಗಳ ನಡುವೆ ಒಂದು ಸಂಪರ್ಕ ನಿಷೇಧ ಕ್ಷೇತ್ರವಾಗಿ ಬಳಕೆ ಮಾಡುವುದರ ಜೊತೆಗೆ ಮೊದಲ ಹಾಗು [[ಎರಡನೇ ವಿಶ್ವ ಸಮರಗಳಲ್ಲಿ]] ಒಂದು [[ಸ್ಥಳ ನಿರ್ಬಂಧ|ಸ್ಥಳ ನಿರ್ಬಂಧವಾಗಿ]] ಬಳಕೆಯಾಗುತ್ತಿತ್ತು. ಇದು ಈಗ ಒಂದು ಸಂರಕ್ಷಿತ ದ್ವೀಪವಾಗಿರುವುದರ ಜೊತೆಗೆ ಇದು ಕರಾವಳಿಯ ಆಚೆಗಿರುವ [[ಕಪಿಟಿ ದ್ವೀಪ|ಕಪಿಟಿ ದ್ವೀಪದಂತೆ]] [[ಅಳಿವಿನಂಚಿನಲ್ಲಿರುವ ಪ್ರಾಣಿಗಳಿಗೆ]] ಆಶ್ರಯವನ್ನು ಒದಗಿಸುತ್ತಿದೆ. ದ್ವೀಪಕ್ಕೆ [http://www.eastbywest.co.nz/ ಡೊಮಿನಿಯನ್ ಪೋಸ್ಟ್ ಫೇರಿ]ಯ ಮೂಲಕ ಹಗಲು ಹೊತ್ತಿನಲ್ಲಿ ಸುಲಭವಾಗಿ ತಲುಪಬಹುದಾಗಿದೆ.
=== ಹವಾಮಾನ ===
ನಗರದಲ್ಲಿ ವಾರ್ಷಿಕವಾಗಿ ೨೦೨೫ ಗಂಟೆಗಳು (ಅಥವಾ ಸುಮಾರು ೧೬೯ ದಿನಗಳು) ಸೂರ್ಯ ಬೆಳಕು ಬೀಳುತ್ತದೆ.<ref>{{cite web| url = http://www.niwascience.co.nz/edu/resources/climate/sunshine/| title = Mean Monthly Sunshine (hours)
| publisher = [[National Institute of Water and Atmospheric Research]]}}</ref> ಸಮಶೀತೋಷ್ಣದ ಸಾಮುದ್ರಕ ಹವಾಮಾನವನ್ನು ನಗರ ಹೊಂದಿದೆ, ಜೊತೆಗೆ ಸಾಧಾರಣವಾಗಿ ವರ್ಷಪೂರ್ತಿ ಮಧ್ಯಮ ಮಟ್ಟದ ವಾತಾವರಣವಿರುತ್ತದೆ. ಇದಲ್ಲದೆ ತಾಪಮಾನವು ಅಪರೂಪವಾಗಿ ೨೫ °Cಗೂ ಅಧಿಕವಿರುತ್ತದೆ (೭೭ °F), ಅಥವಾ ಮಾಗಿಕಾಲದಲ್ಲಿ ೪ °Cಗೂ(೩೯ °F) ಕಡಿಮೆಯಿರುತ್ತದೆ. ನಗರದಲ್ಲಿ ದಾಖಲಾದ ಗರಿಷ್ಠ ತಾಪಮಾನವೆಂದರೆ ೩೧.೧ °C (೮೮ °F), ಕನಿಷ್ಠ ತಾಪಮಾನ -೧.೯ °C (೨೮ °F). ಆದಾಗ್ಯೂ ಚಳಿಗಾಲದಲ್ಲಿ ದಕ್ಷಿಣ ದಿಕ್ಕಿನಿಂದ ಬೀಸುವ ಮಾರುತವು ಕುಖ್ಯಾತವಾಗಿದೆ, ಇದು ತಾಪಮಾನಕ್ಕೆ ಮತ್ತಷ್ಟು ತಂಪನ್ನು ತರುತ್ತದೆ. ನಗರದಲ್ಲಿ ಸಾಧಾರಣವಾಗಿ ವರ್ಷಪೂರ್ತಿಯಾಗಿ ಅಧಿಕ ಮಳೆಯಾಗುವುದರ ಜೊತೆಗೆ ವಿಪರೀತವಾದ ಗಾಳಿಯು ಬೀಸುತ್ತದೆ; ಸರಾಸರಿ ವಾರ್ಷಿಕ ಮಳೆಯ ಪ್ರಮಾಣವು ೧೨೪೯mmನಷ್ಟಿದ್ದು, ಜೂನ್ ಹಾಗು ಜುಲೈ ತಿಂಗಳು ಆರ್ದ್ರತೆಯಿಂದ ಕೂಡಿರುತ್ತದೆ. ಗುಡ್ಡಗಾಡಿನ ಉಪನಗರಗಳಲ್ಲಿ ಹಾಗು [[ಹಟ್ಟ್ ವ್ಯಾಲಿ|ಹಟ್ಟ್ ವ್ಯಾಲಿಯಲ್ಲಿ]] ಮೇ ಹಾಗು ಸೆಪ್ಟೆಂಬರ್ ತಿಂಗಳ ನಡುವೆ [[ಹಿಮಗಡ್ಡೆ ಕಟ್ಟಿದ ಸ್ಥಿತಿ|ಹಿಮಗಡ್ಡೆ ಕಟ್ಟಿದ ಸ್ಥಿತಿಯು]] ಸಾಮಾನ್ಯವಾಗಿ ಕಂಡುಬರುತ್ತದೆ. [[ಹಿಮ|ಹಿಮವು]] ಬಹಳ ಅಪರೂಪವಾಗಿ ಕಂಡುಬರುತ್ತದೆ, ಆದಾಗ್ಯೂ ನಗರದಲ್ಲಿ ಹಿಮವು ಜುಲೈ ೧೭, ೧೯೯೫ರಲ್ಲಿ ಸುರಿದಿದ್ದು ವರದಿಯಾಗಿದೆ.<ref>{{cite web|url = http://www.travelblog.org/Oceania/New-Zealand/North-Island/Wellington-Region/Porirua/blog-286178.html| title = TravelBlog -- A Year at Pauatahanui Inlet| author = Tannis McCartney| publisher = TravelBlog.org|accessdate=2009-07-27}}</ref>
<center></center>
== ವಾಸ್ತುಶೈಲಿ ==
[[ಚಿತ್ರ:Wellington-27-05-08.jpg|thumb|left|ಬಂದರಿನ ಇರುಳ ದೃಶ್ಯಾವಳಿ ]]ವೆಲ್ಲಿಂಗ್ಟನ್ ಬಹುವಿಧದ ಒಂದು ವಾಸ್ತುಶಿಲ್ಪೀಯ ಶೈಲಿಗಳನ್ನು ಕಳೆದ ೧೫೦ ವರ್ಷಗಳಿಂದ ಪ್ರದರ್ಶಿಸುತ್ತದೆ - ಹತ್ತೊಂಬತ್ತನೇ ಶತಮಾನದ ಮರದ ಕುಟೀರಗಳು, ಉದಾಹರಣೆಗೆ ಥಾರ್ನ್ಡನ್ ನಲ್ಲಿರುವ [[ಇಟಾಲಿಯನ್ ಶೈಲಿಯ]] [[ಕ್ಯಾಥರೀನ್ ಮ್ಯಾನ್ಸ್ಫೀಲ್ಡ್ ರ ಜನ್ಮಸ್ಥಳ]], ಕೆಲವು ಸುವ್ಯವಸ್ಥಿತವಾದ [[ಆರ್ಟ್ ಡೆಕೊ]] ವಿನ್ಯಾಸಗಳು ಉದಾಹರಣೆಗೆ ಹಳೆಯ [[ವೆಲ್ಲಿಂಗ್ಟನ್ ಫ್ರೀ ಆಂಬ್ಯುಲೆನ್ಸ್]] ನ ಕೇಂದ್ರ ಕಾರ್ಯಾಲಯ, [[ಸಿಟಿ ಗ್ಯಾಲರಿ]], ಹಾಗು [[ಹಿಂದಿನ ಅಂಚೆ ಹಾಗು ತಂತಿ ಕಚೇರಿ ಕಟ್ಟಡ]], ಇದೆಲ್ಲದರ ಜೊತೆಗೆ CBDಯಲ್ಲಿರುವ ನವ್ಯೋತ್ತರ ವಿನ್ಯಾಸದ ವಕ್ರಾಕೃತಿ ಹಾಗು ರೋಮಾಂಚಕ ಬಣ್ಣಗಳು.
ವೆಲ್ಲಿಂಗ್ಟನ್ ನಲ್ಲಿರುವ ಅತ್ಯಂತ ಹಳೆಯ ಕಟ್ಟಡವೆಂದರೆ ಮೌಂಟ್ ಕುಕ್ ನಲ್ಲಿರುವ ಈ ಹಿಂದಿನ [[ಜಾರ್ಜಿಯನ್]] [[ಕಲೋನಿಯಲ್ ಕಾಟೇಜ್]].<ref>{{cite web |url=http://www.colonialcottagemuseum.co.nz/home.html |title=Colonial Cottage |publisher=Colonialcottagemuseum.co.nz |date= |accessdate=2009-02-06 |archive-date=2009-02-20 |archive-url=https://web.archive.org/web/20090220110926/http://www.colonialcottagemuseum.co.nz/home.html |url-status=dead }}</ref> ನಗರದ ಅತ್ಯಂತದ ಎತ್ತರದ ಕಟ್ಟಡವೆಂದರೆ ವಿಲ್ಲಿಸ್ ಸ್ಟ್ರೀಟ್ ನಲ್ಲಿರುವ ೧೧೬ ಮೀಟರು ಎತ್ತರದ [[ಮೆಜೆಸ್ಟಿಕ್ ಸೆಂಟರ್]] ಕಟ್ಟಡ, <ref name="skyscrapercityarchive">
[http://skyscrapercity.com/archive/index.php/t-121304.html ಸ್ಕೈಸ್ಕ್ರೇಪರ್ ಸಿಟಿ ಆರ್ಚಿವ್](ಸೆಪ್ಟೆಂಬರ್ ೨೨, ೨೦೦೬ರಲ್ಲಿ ಸಂಕಲನಗೊಂಡಿದೆ)</ref> [[ವಿನ್ಯಾಸದ ಅಭಿವ್ಯಕ್ತತೆ|ವಿನ್ಯಾಸದ ಅಭಿವ್ಯಕ್ತತೆಯನ್ನು]] ಪ್ರದರ್ಶಿಸುವ ಎರಡನೇ ಅತ್ಯಂತ ಎತ್ತರದ ಕಟ್ಟಡವೆಂದರೆ ೧೦೩ ಮೀಟರು ಎತ್ತರವಿರುವ [[BNZ ಟವರ್]].<ref>{{cite web|url=http://www.emporis.com/en/wm/bu/?id=stateinsurancetower-wellington-newzealand |title=Emporis.com |publisher=Emporis.com |date=2006-11-11 |accessdate=2009-02-06}}</ref> [[ಕರೋರಿ|ಕರೋರಿಯಲ್ಲಿ]] ನೆಲೆಯಾಗಿರುವ [[ಫುಟುನ ಚ್ಯಾಪಲ್]], ನ್ಯೂಜಿಲೆಂಡ್ ನ ಮೊದಲ ದ್ವಿಸಂಸ್ಕೃತಿಯನ್ನು ಬಿಂಬಿಸುವ ಕಟ್ಟಡವಾಗಿದೆ, ಜೊತೆಗೆ ಇದನ್ನು ನ್ಯೂಜಿಲೆಂಡ್ ನ ಇಪ್ಪತ್ತನೆ ಶತಮಾನದ ಅತ್ಯಂತ ಪ್ರಮುಖ ಕಟ್ಟಡಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
[[ಚಿತ್ರ:The Bucket Fountain, Wellington.jpg|thumb|left|ದಿ ಬಕೆಟ್ ಕಾರಂಜಿ, ಕ್ಯೂಬಾ ಸ್ಟ್ರೀಟ್ ]]
೧೯ನೇ ಶತಮಾನದ [[ಗೋಥಿಕ್ ರಿವೈವಲ್ ವಿನ್ಯಾಸ|ಗೋಥಿಕ್ ರಿವೈವಲ್ ವಿನ್ಯಾಸಕ್ಕೆ]] [[ಓಲ್ಡ್ ಸೈಂಟ್ ಪಾಲ್ಸ್]] ಉದಾಹರಣೆಯಾಗಿದೆ. ಇದಕ್ಕೆ ವಸಾಹತಿನ ಪರಿಸ್ಥಿತಿಗಳು ಹಾಗು ಸಾಮಗ್ರಿಗಳಿಂದ ರೂಪಿಸಲಾಗಿದೆ, ಇದೇ ರೀತಿಯಾಗಿ [[ಸೈಂಟ್ ಮೇರಿ ಆಫ್ ದಿ ಏಂಜಲ್ಸ್]] ಸಹ ನಿರ್ಮಾಣವಾಗಿದೆ. [[ಮ್ಯೂಸಿಯಂ ಆಫ್ ವೆಲ್ಲಿಂಗ್ಟನ್ ಸಿಟಿ & ಸೀ]] ಕಟ್ಟಡ, [[ಬಾಂಡ್ ಸ್ಟೋರ್]] ಎರಡನೇ ಫ್ರೆಂಚ್ ಸಾಮ್ರಾಜ್ಯದ ಶೈಲಿಯಲ್ಲಿದೆ, ಹಾಗು ವೆ[[ಲ್ಲಿಂಗ್ಟನ್ ಹಾರ್ಬರ್ ಬೋರ್ಡ್ ವ್ಹಾರ್ಫ್ ಆಫೀಸ್ ಬಿಲ್ಡಿಂಗ್]] ಹಿಂದಿನ ಇಂಗ್ಲಿಷ್ ಕ್ಲಾಸಿಕಲ್ ಶೈಲಿಯಲ್ಲಿದೆ. ಪುನರ್ವಶ ಮಾಡಿಕೊಳ್ಳಲಾದಂತಹ ಹಲವಾರು ರಂಗಭೂಮಿ ಕಟ್ಟಡಗಳು ನಗರದಲ್ಲಿದೆ, [[St. ಜೇಮ್ಸ್ ಥಿಯೇಟರ್]], [[ಆಪೆರಾ ಹೌಸ್]] ಹಾಗು [[ಎಂಬಸಿ ಥಿಯೇಟರ್]].
[[ಸಿವಿಕ್ ಸ್ಕ್ವೇರ್]] [[ಟೌನ್ ಹಾಲ್]] ಹಾಗು ಸ್ಥಳೀಯ ಆಡಳಿತ ಮಂಡಳಿಯ ಕಚೇರಿಗಳಿಂದ ಸುತ್ತುವರಿದಿದೆ, [[ಮೈಕಲ್ ಫೌಲರ್ ಸೆಂಟರ್]], [[ವೆಲ್ಲಿಂಗ್ಟನ್ ಸೆಂಟ್ರಲ್ ಲೈಬ್ರರಿ]], ಕ್ಯಾಪಿಟಲ್ E (ನ್ಯಾಷನಲ್ ಥಿಯೇಟರ್ ಫಾರ್ ಚಿಲ್ಡ್ರನ್ ನ ಆಗರವಾಗಿದೆ), [[ಸಿಟಿ-ಟು-ಸೀ ಬ್ರಿಡ್ಜ್]], ಹಾಗು [[ಸಿಟಿ ಗ್ಯಾಲರಿ]].
ರಾಜಧಾನಿಯಾಗಿರುವ ಕಾರಣ ವೆಲ್ಲಿಂಗ್ಟನ್ ನಲ್ಲಿ ಹಲವು ಗಮನಾರ್ಹ ಸರ್ಕಾರಿ ಕಟ್ಟಡಗಳಿವೆ. [[ಮೋಲೆಸ್ವರ್ತ್ ಸ್ಟ್ರೀಟ್]] ನಲ್ಲಿರುವ [[ನ್ಯಾಷನಲ್ ಲೈಬ್ರರಿ ಆಫ್ ನ್ಯೂಜಿಲೆಂಡ್]] , ಹಾಗು [[ಲ್ಯಾಂಬ್ಟನ್ ಕ್ವೇ]] ನಲ್ಲಿರುವ ತೆ ಪುನಿ ಕೊಕಿರಿ ಕಟ್ಟಡ ಎರಡೂ ಕಲಾತ್ಮಕವಾಗಿ ವಿಭಿನ್ನತೆ ಹೊಂದಿದೆ. ಲ್ಯಾಂಬ್ಟನ್ ಕ್ವೇ ಹಾಗು ಮೋಲೆಸ್ವರ್ತ್ ಸ್ಟ್ರೀಟ್ ನ ತಿರುವಿನಲ್ಲಿ ನೆಲೆಯಾಗಿರುವ ವೃತ್ತಾಕಾರದ-ಶಂಕ್ವಾಕೃತಿಯ [[ನ್ಯೂಜಿಲೆಂಡ್ ಪಾರ್ಲಿಮೆಂಟಿನ ಕಟ್ಟಡಗಳ]] ಎಕ್ಸಿಕ್ಯುಟಿವ್ ವಿಂಗ್ ನ್ನು, ೬೦ರ ದಶಕದ ಮಧ್ಯಭಾಗದಲ್ಲಿ ನಿರ್ಮಿಸಲಾಯಿತು ಜೊತೆಗೆ ಇದು ಸಾಮಾನ್ಯವಾಗಿ [[ದಿ ಬೀಹೈವ್]] ಎಂದು ಉಲ್ಲೇಖಿಸಲಾಗುತ್ತದೆ. ಬೀಹೈವ್ ನಿಂದ ರಸ್ತೆಯ ಎದುರು ಭಾಗಕ್ಕೆ [[ದಕ್ಷಿಣ ಖಗೋಳಾರ್ಧ|ದಕ್ಷಿಣ ಖಗೋಳಾರ್ಧದಲ್ಲಿ]] ಅತ್ಯಂತ ದೊಡ್ಡ ಮರದ ಕಟ್ಟಡವಿದೆ,<ref>{{cite web|url=http://www.doc.govt.nz/conservation/historic/by-region/wellington/poneke-area/government-buildings/ |title=Department of Conservation |publisher=Doc.govt.nz |date=2006-08-29 |accessdate=2009-02-06}}</ref> [[ಹಳೆಯ ಸರ್ಕಾರಿ ಕಟ್ಟಡಗಳ]] ಒಂದು ಭಾಗವು [[ವಿಕ್ಟೋರಿಯಾ ಯೂನಿವರ್ಸಿಟಿ ಆಫ್ ವೆಲ್ಲಿಂಗ್ಟನ್]] ನ ಕಾನೂನು ಬೋಧನಾ ವಿಭಾಗದ ಕಟ್ಟಡವಾಗಿದೆ. ಮತ್ತಷ್ಟು ದೂರದಲ್ಲಿ, ವೆಲ್ಲಿಂಗ್ಟನ್ ನ ದಕ್ಷಿಣ ಕರಾವಳಿ ತೀರದಲ್ಲಿ [[ವಿಕ್ಟೋರಿಯಾ ವಿಶ್ವವಿದ್ಯಾಲಯದ ಕೋಸ್ಟಲ್ ಇಕಾಲಜಿ ಲ್ಯಾಬೋರೇಟರಿ]] ನೆಲೆಯಾಗಿದೆ. ಇದರ ಆಕರ್ಷಕ ಹೊಸ ವಿನ್ಯಾಸದ ಕಟ್ಟಡದ ನಿರ್ಮಾಣವು ೨೦೦೯ರ ಆರಂಭದಲ್ಲಿ ಪೂರ್ಣಗೊಂಡಿತು.
[[ಮ್ಯೂಸಿಯಂ ಆಫ್ ನ್ಯೂಜಿಲೆಂಡ್ ತೆ ಪಾಪಾ ಟೊಂಗರೆವ]] ಜಲಾಭಿಮುಖವಾಗಿದೆ.
ವಾಸ್ತುಶಿಲ್ಪದ ಬಗ್ಗೆ ಅಭಿರುಚಿಗಳು ಹಾಗು ಶೈಲಿಗಳು ತಮ್ಮ ಮಾದರಿಗಳನ್ನು ಕಳೆದುಕೊಳ್ಳುವುದರ ಜೊತೆಗೆ ಹಲವು ಸ್ಮರಣೀಯ ಕಟ್ಟಡಗಳು ನಶಿಸಿಹೋಗಿವೆ.
ವೆಲ್ಲಿಂಗ್ಟನ್ ಹಲವು ಸಾಂಪ್ರದಾಯಿಕ ಶಿಲ್ಪಕೃತಿ ಹಾಗು ವಿನ್ಯಾಸಗಳನ್ನೂ ಸಹ ಒಳಗೊಂಡಿದೆ. [[ಎಲಿಜಾ ವುಡ್]], [[ಜೇ ಲೆನೋ]] ಜೊತೆಗಿನ ಸಂದರ್ಶನದಲ್ಲಿ ತಾನು [[ಕ್ಯೂಬಾ ಸ್ಟ್ರೀಟ್]] ನಲ್ಲಿರುವ ಬಕೆಟ್ ಫೌಂಟನ್ ನಲ್ಲಿ ಮೂತ್ರವಿಸರ್ಜಿಸಿದ್ದರ ಬಗ್ಗೆ ಉಲ್ಲೇಖಿಸುತ್ತಾನೆ.<ref>{{cite web |url=http://tbhl.theonering.net/tbhlnews/news-archive-12-2003.html |title=The Bastards have Landed: The Peter Jackson Fanclub |publisher=Tbhl.theonering.net |date= |accessdate=2009-02-06 |archive-date=2008-12-23 |archive-url=https://web.archive.org/web/20081223080702/http://tbhl.theonering.net/tbhlnews/news-archive-12-2003.html |url-status=dead }}</ref> ತೀರ ಇತ್ತೀಚಿಗೆ ಅಸಂಖ್ಯಾತ ಹೊಸ ಚಲನಶೀಲ ಶಿಲ್ಪಕೃತಿಯನ್ನು ಪ್ರತಿಷ್ಟಾಪಿಸಲಾಯಿತು,ಉದಾಹರಣೆಗೆ [[ಜೆಫೈರೋಮೀಟರ್]].<ref>{{cite web|url= http://texture.co.nz/blogs/reviews/archive/2008/09/23/kinetic-sculpture-by-tony-nicholls-enjoy-public-art-gallery.aspx|title= Kinetic Sculpture by Tony Nicholls - Enjoy Public Art Gallery|accessdate= 2009-07-28|publisher= Texture - Wellington, New Zealand|date= 2008-09-23|archive-date= 2008-09-30|archive-url= https://web.archive.org/web/20080930100920/http://texture.co.nz/blogs/reviews/archive/2008/09/23/kinetic-sculpture-by-tony-nicholls-enjoy-public-art-gallery.aspx|url-status= dead}}</ref> ಈ ೨೬-ಮೀಟರ್ ಉದ್ದದ ಕಿತ್ತಳೆ ಬಣ್ಣದ ಗೋಪುರವನ್ನು ಚಳವಳಿಯ ಸ್ಮರಣಾರ್ಥವಾಗಿ ಫಿಲ್ ಪ್ರೈಸ್ ವಿನ್ಯಾಸಗೊಳಿಸಿದರು. ಇದನ್ನು "ಎತ್ತರ, ಉನ್ನತವಾಗಿರುವುದರ ಜೊತೆಗೆ ಸರಳ ಸುಂದರವಾಗಿದೆ" ಎಂದು ವಿವರಿಸಲಾಗಿದೆ ಜೊತೆಗೆ ಇದು ಎವಾನ್ಸ್ ಬೇ ಮರಿನಾದ ಹಿನ್ನೆಲೆಯಲ್ಲಿ ಓಡು ದೋಣಿಗಳ ಧ್ವಜಸ್ತಂಭಗಳು ತೂಗಾಡುವುದನ್ನು ಬಿಂಬಿಸುತ್ತವೆ" ಜೊತೆಗೆ "ಒಂದು ನೌಕಾ ಮಾಪನದ ಸೂಚಿಫಲಕದಲ್ಲಿ ಮುಳ್ಳಿನ ಮಾದರಿ ಚಲಿಸುತ್ತದೆ, ಇದು ಸಮುದ್ರದ ಅಥವಾ ಮಾರುತದ ಅಥವಾ ಹಡಗಿನ ವೇಗವನ್ನು ಪತ್ತೆ ಹಚ್ಚುತ್ತದೆ."<ref>{{cite web |url= http://www.sculpture.org.nz/engine/SID/10018/AID/1105.htm |title= Zephyrometer - The second of the Meridian Energy wind sculptures |accessdate= 2009-07-28 |author= Phil Price (kinetic sculptor) |publisher= Wellington Sculpture Trust |year= 2003 |archive-date= 2014-08-01 |archive-url= https://web.archive.org/web/20140801063533/http://www.sculpture.org.nz/engine/SID/10018/AID/1105.htm |url-status= dead }}</ref>
== ವಸತಿ ಹಾಗು ಸ್ಥಿರಾಸ್ತಿ ==
[[ಚಿತ್ರ:N2 Oriental Bay.jpg|thumb|ವೆಲ್ಲಿಂಗ್ಟನ್ ಸಮುದ್ರ ತೀರದಲ್ಲಿರುವ ಅಪಾರ್ಟ್ಮೆಂಟ್ ಗಳು (2005)]]
ವೆಲ್ಲಿಂಗ್ಟನ್ ೨೦೦೦ರ ಆರಂಭದಲ್ಲಿ ರಿಯಲ್ ಎಸ್ಟೇಟ್ (ಸ್ಥಿರಾಸ್ತಿ)ವ್ಯವಹಾರನಲ್ಲಿ ಏರಿಕೆ ಕಂಡಿತು ಜೊತೆಗೆ ೨೦೦೭ರ ಆರಂಭದಲ್ಲಿ ಅಂತಾರಾಷ್ಟ್ರೀಯ ಸ್ವತ್ತಿನಲ್ಲಿ ಹಠಾತ್ ಕುಸಿತ ಕಂಡುಬಂದಿತು. ಇಸವಿ ೨೦೦೫ರಲ್ಲಿ, ಮಾರುಕಟ್ಟೆಯನ್ನು "ಸದೃಢ" ಎಂದು ವಿವರಿಸಲಾಯಿತು.<ref>{{cite news|author= Anne Gibson|title= Robust market sprouts apartments|publisher = The New Zealand Herald|date = 2005-08-03|accessdate= 2009-07-29|url = http://www.nzherald.co.nz/business/news/article.cfm?c_id=3&objectid=10338845}}</ref> ನಂತರ ೨೦೦೮ರ ಸುಮಾರಿಗೆ, ಒಂದು ಅಂದಾಜಿನ ಪ್ರಕಾರ ಹನ್ನೆರಡು ತಿಂಗಳ ಅವಧಿಯೊಳಗೆ ಸ್ವತ್ತಿನ ಮೌಲ್ಯದಲ್ಲಿ ಸುಮಾರು ೯.೩%ರಷ್ಟು ಇಳಿಮುಖವಾಯಿತು. ಅತ್ಯಂತ ದುಬಾರಿ ದರ-ಮೌಲ್ಯ ಹೊಂದಿದ್ದ ಸ್ವತ್ತು ತೀವ್ರವಾಗಿ ಕುಸಿಯುವುದರ ಜೊತೆಗೆ ಕೆಲವೊಂದು ಬಾರಿ ೨೦%ರಷ್ಟು ಪ್ರಮಾಣದಲ್ಲಿ ಕುಸಿಯಿತು.<ref>{{cite news|author= Andrea Milner|title= Post properties get biggest pounding|publisher = The New Zealand Herald|date = 2009-06-21|accessdate= 2009-07-29|url = http://www.nzherald.co.nz/wellington-region/news/article.cfm?l_id=153&objectid=10579767}}</ref>
"ಕಳೆದ ೨೦೦೪ರಿಂದ ೨೦೦೭ರ ಪೂರ್ವ ಭಾಗದವರೆಗೂ, ಬಾಡಿಗೆಯಿಂದ ಬಂದ ವರಮಾನವು ಕ್ರಮೇಣ ಇಳಿಮುಖವಾಯಿತು. ಜೊತೆಗೆ ಮನೆಯ ಮೌಲ್ಯವು ಬಾಡಿಗೆಗಿಂತ ಅಧಿಕಗೊಂಡಾಗ ಪಾಸಿಟಿವ್ ಕ್ಯಾಶ್ ಫ್ಲೋ ಪ್ರಾಪರ್ಟಿ ಇನ್ವೆಸ್ಟ್ಮೆಂಟ್ ಗಳು ಕಣ್ಮರೆಯಾದವು. ನಂತರದಲ್ಲಿ ಇದು ತಿರುವುಮುರುವುಗೊಂಡು ನಿಧಾನವಾಗಿ ಬಾಡಿಗೆಯಿಂದ ಬಂದ ವರಮಾನವು ಚೇತರಿಸಿಕೊಂಡಿತು," ಎಂದು ಮೇ ೨೦೦೯ರಲ್ಲಿ ನ್ಯೂಜಿಲೆಂಡ್ ಹೆರಾಲ್ಡ್ ನ ಇಬ್ಬರು ವರದಿಗಾರರು ವರದಿ ಮಾಡಿದರು.<ref name="Andrea Milner and Jonathan Milne">{{cite news|author= Andrea Milner and Jonathan Milne |title= Real Estate: Rental buys looking good|publisher = The New Zealand Herald|date = |accessdate= 2009-07-29|url = http://www.nzherald.co.nz/property/news/article.cfm?c_id=8&objectid=10571367}}</ref> ಕಳೆದ ೨೦೦೯ರ ಮಧ್ಯಭಾಗದಲ್ಲಿ, ಮನೆಗಳ ವ್ಯವಹಾರದ ಮೌಲ್ಯ ಕುಸಿಯಿತು, ಬಡ್ಡಿಯ ದರಗಳು ಕಡಿಮೆಯಾದವು. ಜೊತೆಗೆ ಬಾಡಿಗೆ ನೀಡಲು ಖರೀದಿಸಲಾದಂತಹ ಆಸ್ತಿಯ ಮೇಲಿನ ಬಂಡವಾಳವು ಮತ್ತೊಮ್ಮೆ ಆಕರ್ಷಕವಾಗಿ ಕಂಡುಬಂದವು, ವಿಶೇಷವಾಗಿ ವೆಲ್ಲಿಂಗ್ಟನ್ ನ ಲ್ಯಾಂಬ್ಟನ್ ಪ್ರದೇಶದಲ್ಲಿ ಎಂದು ಈ ಇಬ್ಬರು ವರದಿಗಾರರು ಟಿಪ್ಪಣಿ ಮಾಡುತ್ತಾರೆ.<ref name="Andrea Milner and Jonathan Milne"/>
ಮಾರ್ಚ್ ೨೦೦೯ರಲ್ಲಿ ವೆಲ್ಲಿಂಗ್ಟನ್ ಸಿಟಿ ಕೌನ್ಸಿಲ್ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ ಒಬ್ಬ ಮಾದರಿ ಅಪಾರ್ಟ್ಮೆಂಟ್ ನಿವಾಸಿಯು ನ್ಯೂಜಿಲೆಂಡ್ ಗೆ ಸ್ಥಳೀಯನಾಗಿದ್ದು ೨೪ ರಿಂದ ೩೫ ವಯಸ್ಸಿನವನಾಗಿರುತ್ತಿದ್ದ. ಜೊತೆಗೆ ಮಾರುಕಟ್ಟೆ ಪ್ರದೇಶದಲ್ಲಿ ವೃತ್ತಿಪರ ಉದ್ಯೋಗ ಮಾಡುತ್ತಿದ್ದು ಅವನ ಕುಟುಂಬದ ಆದಾಯವು ಸುತ್ತಮುತ್ತಲ ಪ್ರದೇಶದ ತಲಾದಾಯಕ್ಕಿಂತ ಅಧಿಕವಾಗಿತ್ತು. ಜನಸಂಖ್ಯೆಯಲ್ಲಿ ಮುಕ್ಕಾಲು ಭಾಗದಷ್ಟು ಜನ (೭೩%) ಉದ್ಯೋಗದ ಸ್ಥಳಕ್ಕೆ ಅಥವಾ ಕಾಲೇಜಿಗೆ ನಡೆದುಕೊಂಡು ಹೋಗುತ್ತಿದ್ದರು, ೧೩%ರಷ್ಟು ಜನರು ಕಾರಿನಲ್ಲಿ ಪ್ರಯಾಣ ಮಾಡಿದರೆ, ೬%ರಷ್ಟು ಜನರು ಬಸ್ಸಿನಲ್ಲಿ, ೨%ನಷ್ಟು (ಆದಾಗ್ಯೂ ೩೧%ನಷ್ಟು ಜನರು ಸ್ವಂತ ಸೈಕಲ್ ಗಳನ್ನೂ ಹೊಂದಿದ್ದರು) ಜನರು ಸೈಕಲ್ ಮೇಲೆ ಸಂಚಾರ ಮಾಡುತ್ತಿದ್ದರು, ಜೊತೆಗೆ ಹೆಚ್ಚಿನ ದೂರವನ್ನು ಕ್ರಮಿಸುತ್ತಿರಲಿಲ್ಲ, ಏಕೆಂದರೆ ಹೆಚ್ಚಿನ ಜನರು (೭೩%) ನಗರದ ಮಧ್ಯ ಭಾಗದಲ್ಲಿ ಕೆಲಸ ಮಾಡುತ್ತಿದ್ದರು ಅಥವಾ ಓದುತ್ತಿದ್ದರು. ಒಂದು ದೊಡ್ಡ ಪ್ರಮಾಣದ ಜನರು (೮೮%) ತಮ್ಮ ಅಪಾರ್ಟ್ಮೆಂಟ್ ಗಳಲ್ಲಿ ಮಕ್ಕಳನ್ನು ಹೊಂದಿರಲಿಲ್ಲ; ೩೯%ರಷ್ಟು ಜನರಿಗೆ ಮಕ್ಕಳಿರಲಿಲ್ಲ; ೩೨%ನಷ್ಟು ಜನರು ತಮ್ಮ ಮನೆಗಳಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು; ೧೫%ನಷ್ಟು ಜನರ ಗುಂಪುಗಳು ಅಪಾರ್ಟ್ಮೆಂಟ್ ಗಳಲ್ಲಿ "ಒಟ್ಟಾಗಿ ವಾಸಿಸುತ್ತಿದ್ದರು".
ಬಹುತೇಕರು (೫೬%) ತಮ್ಮದೇ ಆದ ಸ್ವಂತ ಅಪಾರ್ಟ್ಮೆಂಟ್ ಗಳನ್ನು ಹೊಂದಿದ್ದರು; ೪೨%ನಷ್ಟು ಜನರು ಬಾಡಿಗೆ ಮನೆಯಲ್ಲಿ ವಾಸವಿದ್ದರು. (ಬಾಡಿಗೆಯನ್ನು ಪಡೆದವರಲ್ಲಿ, ೧೬%ನಷ್ಟು ಜನರು ಪ್ರತಿ ವಾರಕ್ಕೆ $೩೫೧ ರಿಂದ $೪೫೦ರಷ್ಟು ಹಣವನ್ನು ನೀಡುತ್ತಿದ್ದರು, ೧೩%ನಷ್ಟು ಜನರು ಅದಕ್ಕಿಂತ ಕಡಿಮೆ ಹಣವನ್ನು ನೀಡುತ್ತಿದ್ದರು. ಜೊತೆಗೆ ೧೫%ನಷ್ಟು ಜನರು ಅಧಿಕ ಹಣವನ್ನು ಪಾವತಿಸುತ್ತಿದ್ದರು-ಕೇವಲ ೩%ನಷ್ಟು ಜನರು ಪ್ರತಿ ವಾರ $೬೫೧ಕ್ಕೂ ಅಧಿಕ ಹಣವನ್ನು ಪಾವತಿಸುತ್ತಿದ್ದರು). ಮುಂದುವರಿದ ವರದಿಯ ಪ್ರಕಾರ: "ಅಪಾರ್ಟ್ಮೆಂಟ್ ಗಳಲ್ಲಿ ವಾಸಿಸಲು ಜನರು ನೀಡುತ್ತಿದ್ದ ಕಾರಣಗಳಲ್ಲಿ ನಾಲ್ಕು ಪ್ರಮುಖವೆಂದರೆ, ಜೀವನಶೈಲಿ ಹಾಗು ನಗರ ಜೀವನ (ಶೇಖಡಾ ೨೩), ಅಪಾರ್ಟ್ಮೆಂಟ್ ತಮ್ಮ ಕೆಲಸದ ಸ್ಥಳಕ್ಕೆ ಹತ್ತಿರವಿದೆ ಎಂಬ ಕಾರಣ (ಶೇಖಡಾ ೨೦), ಅಂಗಡಿಗಳು ಹಾಗು ಕೆಫೆಗಳಿಗೆ ಹತ್ತಿರವಾಗಿದೆ ಎಂಬ ಕಾರಣ (ಶೇಖಡಾ ೧೧) ಹಾಗು ಕಡಿಮೆ ವೆಚ್ಚ ಎಂಬ ಕಾರಣ (ಶೇಖಡಾ ೧೧)ಇತ್ಯಾದಿ... ನಗರದಲ್ಲಿ ಉಂಟಾಗುವ ಶಬ್ದಮಾಲಿನ್ಯ ಹಾಗು ನೆರೆಹೊರೆಯವರಿಂದ ಉಂಟಾಗುವ ಶಬ್ದಗಳು ಅಪಾರ್ಟ್ಮೆಂಟ್ ಗಳಲ್ಲಿ ವಾಸಿಸುವರ ಕೇಂದ್ರೀಕೃತ ಮನಸ್ಸನ್ನು ಕದಡುವುದು ಪ್ರಮುಖ ಕಾರಣವಾಗಿತ್ತು. (ಶೇಖಡಾ ೨೭), ಇದರ ನಂತರ ಕಾರಣಗಳಲ್ಲಿ ಹೊರಾಂಗಣ ಸ್ಥಳಾವಕಾಶದ ಕೊರತೆ (ಶೇಖಡಾ ೧೭), ತೀರ ಹತ್ತಿರದಲ್ಲಿರುವ ಮನೆಗಳು (ಶೇಖಡಾ ೯) ಹಾಗು ಅಪಾರ್ಟ್ಮೆಂಟ್ ನ ಗಾತ್ರ ಹಾಗು ವಸ್ತು ಸಂಗ್ರಹಣೆಗೆ ಸ್ಥಳಾವಕಾಶದ ಕೊರತೆ (ಶೇಖಡಾ ೯)."<ref>{{cite news|author= |title= It's a great life downtown ... except for the noise|publisher = The New Zealand Herald|date = 2009-04-14|accessdate= 2009-07-29|url = http://www.nzherald.co.nz/wellington-city-council/news/article.cfm?o_id=240&objectid=10566448}}</ref>
ವೆಲ್ಲಿಂಗ್ಟನ್ ನ ಕುಟುಂಬಗಳು ಪ್ರಾಥಮಿಕವಾಗಿ ಪ್ರತ್ಯೇಕ ಘಟಕಗಳಾಗಿರುತ್ತವೆ, ಇದು ಕುಟುಂಬದ ಮೂರನೇ ಎರಡು ಭಾಗದಷ್ಟು (೬೭%) ಒಳಗೊಂಡಿರುತ್ತದೆ, ನಂತರದ ಸ್ಥಾನದಲ್ಲಿ ಏಕ ವ್ಯಕ್ತಿ ಕುಟುಂಬಗಳಿರುತ್ತವೆ(೨೫%); ಬಹುಜನರಿಂದ ಕೂಡಿದ ಕೆಲವೇ ಕೆಲವು ಕುಟುಂಬಗಳಿವೆ. ಜೊತೆಗೆ ಕೆಲವು ಕುಟುಂಬಗಳು ಎರಡು ಅಥವಾ ಮೂರು ಸಂಸಾರಗಳನ್ನು ಒಳಗೊಂಡಿರುತ್ತವೆ. ಈ ಅಂಕಿಅಂಶಗಳು ೨೦೦೬ರ ಜನಗಣತಿಯನ್ನು ಆಧರಿಸಿದೆ; ಜೊತೆಗೆ ಇದು ಕೇವಲ ವೆಲ್ಲಿಂಗ್ಟನ್ ಪ್ರದೇಶಕ್ಕೆ ಮಾತ್ರ ಸಂಬಂಧಿಸಿದೆ. (ಇದರಲ್ಲಿ ಪ್ರದೇಶದ ನಾಲ್ಕು ನಗರಗಳನ್ನು ಒಳಗೊಂಡಂತೆ ಸುತ್ತಮುತ್ತಲ ಪ್ರದೇಶಗಳು ಸೇರಿವೆ).<ref>{{NZ Quickstats|1000009|Wellington Region}}</ref>
== ಇಂಧನ ==
ವೆಲ್ಲಿಂಗ್ಟನ್ ಪ್ರದೇಶದಲ್ಲಿ ಇಂಧನದ ಅಗತ್ಯವು ಅಧಿಕಗೊಳ್ಳುತ್ತಿದೆ, ಜೊತೆಗೆ ಈ ನಿಟ್ಟಿನ ಒಂದು ಹೊಸ ಮೂಲವೆಂದರೆ ಗಾಳಿ. ಪ್ರಾಜೆಕ್ಟ್ ವೆಸ್ಟ್ ವಿಂಡ್ ೬೬ ಆವಿಚಕ್ರಗಳ ಮೂಲಕ ಇಂಧನ ಉತ್ಪಾದನೆಗೆ ಒಪ್ಪಿಗೆ ದೊರೆತ ಸಂಪನ್ಮೂಲವಾಗಿದೆ, ಇದು ಸರಿಸುಮಾರು ೧೪೦MW ವಿದ್ಯುತ್ತನ್ನು ಉತ್ಪಾದಿಸಬಹುದೆಂದು ಅಂದಾಜಿಸಲಾಗಿದೆ.<ref>{{cite web|url=http://tvnz.co.nz/view/page/411415/642358|title=Makara Wind Farm}}</ref> ಮೆರಿಡಿಯನ್ ಎನರ್ಜಿಸ್ ಪ್ರಾಜೆಕ್ಟ್ ವೆಸ್ಟ್ ವಿಂಡ್, ವೆಲ್ಲಿಂಗ್ಟನ್ ಪಶ್ಚಿಮಕ್ಕಿರುವ ಕೇಂದ್ರ ವ್ಯಾಪಾರ ಪ್ರದೇಶದಿಂದ ಕೆಲವು ಮೈಲಿಗಳ ಅಂತರದಲ್ಲಿ ನೆಲೆಯಾಗಿದೆ, ಇದು ಮೆರಿಡಿಯನ್ ಕ್ವಾರ್ಟ್ಜ್ ಹಿಲ್ ಹಾಗು [[ಟೆರವ್ಹಿಟಿ ಕೇಂದ್ರ|ಟೆರವ್ಹಿಟಿ ಕೇಂದ್ರದಲ್ಲಿ]] ನೆಲೆಗೊಂಡಿದೆ. ಸಮೀಪದ ಪ್ರಾಜೆಕ್ಟ್ ವೆಸ್ಟ್ ವಿಂಡ್, ಮಿಲ್ ಕ್ರೀಕ್ ನಲ್ಲಿ ಉದ್ದೇಶಿಸಲಾದ ಹೊಸ ಯೋಜನೆಯಾಗಿದೆ - ಇದು ನೆರೆಯ ಉಪನಗರಗಳಲ್ಲಿ; ಒಹರಿಯು ವ್ಯಾಲಿ (ಜಾನ್ಸನ್ ವಿಲ್ಲೆಯ ಹಿಂಭಾಗ) ಹಾಗು ಪೋರಿರುವದ ಹಿಂಭಾಗದ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಇದು ವೆಸ್ಟ್ ವಿಂಡ್ ಯೋಜನೆಗಿಂತ ಸಣ್ಣ ಮಟ್ಟದ್ದಾಗಿದೆ, ಆದರೆ ಇದರ ನಿರ್ದಿಷ್ಟ ಗಾತ್ರವು ತಿಳಿದುಬಂದಿಲ್ಲ - ಏಕೆಂದರೆ ಇದು ಪರಿಸರದ ಆವರಣದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಏಪ್ರಿಲ್ ೨೦೦೯ರಲ್ಲಿ, $೪೪೦ ದಶಲಕ್ಷ ಗಾಳಿ ಪ್ರದೇಶವನ್ನು ವಿದ್ಯುತ್ ಸರಬರಾಜಿಗಾಗಿ ಏರ್ಪಡಿಸಿರುವ ವಾಹಕ ತಂತಿಗಳ ಬಲೆಗೆ ಸಂಪರ್ಕ ಕಲ್ಪಿಸಲಾಗಿರುತ್ತದೆ, ಇದರಲ್ಲಿ ೧೧೧ ಮೀಟರ್ ಎತ್ತರದ ಆವಿಚಕ್ರಗಳು ಸೇರಿವೆ, ಜೊತೆಗೆ ೨೦೦೯ರ ಅಂತಿಮ ಭಾಗದಲ್ಲಿ ೬೨ ಆವಿಚಕ್ರಗಳ ಸ್ಥಾಪನೆಯು ಸೇರಿತ್ತು. (ಇದರಲ್ಲಿ ಪ್ರತಿಯೊಂದು ೪೦ ಮೀಟರ್ ಉದ್ದದ ಬ್ಲೇಡುಗಳಿದ್ದವು) ಇದು ೭೦,೦೦೦ ಮನೆಗಳಿಗೆ ಸಾಕಾಗುವಷ್ಟು ವಿದ್ಯುತ್ತ ತಯಾರಿಕೆಯಾಗುತ್ತಿತ್ತು.<ref>{{cite news|author= |title= Wind farm begins to power national grid|publisher = The New Zealand Herald|date = 2009-04-30|accessdate= 2009-07-29|url = http://www.nzherald.co.nz/electricity/news/article.cfm?c_id=187&objectid=10569481}}</ref>
ರಭಸದ ಗಾಳಿಗೆ ಈಡಾದ ವೆಲ್ಲಿಂಗ್ಟನ್ ನ ಪರಿಸ್ಥಿತಿಗಳು, ಗಾಳಿ ಪ್ರದೇಶಕ್ಕೆ ಸೂಕ್ತವೆನಿಸಿದರೆ, ಕೆಲವೊಂದು ಬಾರಿ ವಿದ್ಯುತ್ತಿನ ಮಾರ್ಗಗಳನ್ನು ಕೆಡವುತ್ತವೆ; ಮೇ ೨೦೦೯ರಲ್ಲಿ, ಬೀಸಿದ ಬಿರುಗಾಳಿಯಿಂದ ೨೫೦೦ ನಿವಾಸಿಗಳು ಕೆಲವು ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಿಂದ ವಂಚಿತರಾದರು.<ref>{{cite news| publisher = The New Zealand Herald| date = 2009-05-15|url = http://www.nzherald.co.nz/wellington-region/news/article.cfm?l_id=153&objectid=10572504|title = High winds cause power outages in Wellington|accessdate = 2009-07-29}}</ref> ಇದರ ಜೊತೆಯಲ್ಲಿ, ಮೂಲಭೂತ ಸೌಲಭ್ಯಗಳು ಸುಧಾರಿಸಿದರೂ ಕೆಲವೊಂದು ಬಾರಿ ಉಂಟಾಗುವ ಮಿಂಚುಗಳು ಸಾಂದರ್ಭಿಕವಾಗಿ ವಿದ್ಯುತ್ತಿನ ಕಡಿತಕ್ಕೆ ಕಾರಣವಾಗುತ್ತದೆ.<ref>{{cite news|author= |title= Lightning blamed for Wellington blackout, gales on way|publisher = The New Zealand Herald|date = 2007-03-14|accessdate= 2009-07-29|url = http://www.nzherald.co.nz/waikanae/news/article.cfm?l_id=522&objectid=10428709}}</ref>
ವಿದ್ಯುತ್ತನ್ನು ರಾಷ್ಟ್ರೀಯ ಪವರ್ ಗ್ರಿಡ್ ನಿರ್ವಾಹಕ ಸಂಸ್ಥೆಯಾದ [[ಟ್ರ್ಯಾನ್ಸ್ ಪವರ್ ನ್ಯೂಜಿಲೆಂಡ್ ಲಿಮಿಟೆಡ್]] ಪೂರೈಕೆ ಮಾಡುತ್ತದೆ, <ref>{{cite news|author= |title= Transpower apologizes for costly Auckland power black-out|publisher = The New Zealand Herald|date = 2009-02-12 |accessdate= 2009-07-29|url = http://www.nzherald.co.nz/wellington/news/article.cfm?l_id=325&objectid=10556467}}</ref> ವೆಲ್ಲಿಂಗ್ಟನ್ ನ ವಿದ್ಯುತ್ ಜಾಲವನ್ನು [[ಹಾಂಗ್ ಕಾಂಗ್]] ಸಂಸ್ಥೆ ಚೆಯುಂಗ್ ಕಾಂಗ್ ಇನ್ಫ್ರಾಸ್ಟ್ರಕ್ಚರ್ ಹೋಲ್ಡಿಂಗ್ಸ್ ನಿರ್ವಹಣೆ ಮಾಡುತ್ತದೆ. ಇದು ಈ ಜಾಲವನ್ನು ೨೦೦೮ರಲ್ಲಿ ಖರೀದಿ ಮಾಡಿತು. (ಈ ಮಾರಾಟವು ಹೆಚ್ಚಿನ ರಾಜಕೀಯ ವಿವಾದಕ್ಕೆ ಗುರಿ ಮಾಡಿತು). <ref>{{cite news|author= Paula Olivier|title= Govt won't pull plug on capital's power sale|publisher = The New Zealand Herald|date = 2008-04-29|accessdate= 2009-07-29|url = http://www.nzherald.co.nz/politics/news/article.cfm?c_id=280&objectid=10506788}}</ref>
== ಜನಸಂಖ್ಯಾಶಾಸ್ತ್ರ ==
ವೆಲ್ಲಿಂಗ್ಟನ್ ನ ನಗರ ಪ್ರದೇಶವು, ವೆಲ್ಲಿಂಗ್ಟನ್, ಲೋಯರ್ ಹಟ್ಟ್, ಅಪ್ಪರ್ ಹಟ್ಟ್ ಹಾಗು ಪೋರಿರುವಾದ ನಗರ ಕೇಂದ್ರಾಡಳಿತ ಪ್ರದೇಶಗಳ ಉದ್ದಕ್ಕೂ ವ್ಯಾಪಿಸಿದೆ.
=== ಜನಸಂಖ್ಯೆ ===
ನಾಲ್ಕು ನಗರಗಳ ಒಟ್ಟಾರೆ ಜನಸಂಖ್ಯೆಯು {{formatnum:{{#expr: {{formatnum:{{NZ population data|Porirua City|y}}|R}} + {{formatnum:{{NZ population data|Upper Hutt City|y}}|R}} + {{formatnum:{{NZ population data|Lower Hutt City|y}}|R}} + {{formatnum:{{NZ population data|Wellington City|y}}|R}} }}}} {{NZ population data|||y|y|(|),}}ರಷ್ಟಿದೆ. ಜೊತೆಗೆ ಇದರಲ್ಲಿ ವೆಲ್ಲಿಂಗ್ಟನ್ ನಗರ ಪ್ರದೇಶವು ೯೯%ರಷ್ಟು ಜನಸಂಖ್ಯೆ ಹೊಂದಿದೆ. ಉಳಿದ ಪ್ರದೇಶಗಳು ಬಹುಮಟ್ಟಿಗೆ ಪರ್ವತಮಯವಾಗಿರುವುದರ ಜೊತೆಗೆ ಇಲ್ಲಿ ವಿರಳವಾಗಿ ಬೇಸಾಯ ಮಾಡಿರುವುದು ಅಥವಾ ಉದ್ಯಾನವನದ ಪ್ರದೇಶವು ಕಂಡು ಬರುತ್ತದೆ ಜೊತೆಗೆ ಇದು ನಗರ ಪ್ರದೇಶದ ಗಡಿಯಿಂದ ಆಚೆಗೆ ಇದೆ.
ಕಳೆದ ೨೦೦೬ ರ ಜನಗಣತಿಯು ಪ್ರದೇಶ, ಲಿಂಗ, ಹಾಗು ವಯಸ್ಸನ್ನು ಆಧರಿಸಿ ಒಟ್ಟಾರೆ ಅಂಕಿಅಂಶ ನೀಡಿತು. [[ವೆಲ್ಲಿಂಗ್ಟನ್ ನಗರ|ವೆಲ್ಲಿಂಗ್ಟನ್ ನಗರವು]], ನಾಲ್ಕು ನಗರಾಡಳಿತ ಪ್ರದೇಶಗಳಲ್ಲಿ ೧೭೯,೪೬೬ ಜನರೊಂದಿಗೆ ಅತ್ಯಂತ ಅಧಿಕ ಜನಸಂಖ್ಯೆಯನ್ನು ಒಳಗೊಂಡಿದೆ, ನಂತರದ ಸ್ಥಾನಗಳನ್ನು [[ಲೋಯರ್ ಹಟ್ಟ್ ನಗರ]], [[ಪೋರಿರುವ]], ಹಾಗು ಅಪ್ಪರ್ ಹಟ್ಟ್ ನಗರಗಳು ಹೊಂದಿದೆ. [[ಸ್ಟ್ಯಾಟಿಸ್ಟಿಕ್ಸ್ ನ್ಯೂಜಿಲೆಂಡ್]] ಅಂಕಿಅಂಶದ ಪ್ರಕಾರ ಎಲ್ಲ ನಾಲ್ಕು ಪ್ರದೇಶಗಳಲ್ಲಿ ಪುರುಷರಿಗಿಂತ ಮಹಿಳೆಯರು ಅಧಿಕ ಸಂಖ್ಯೆಯಲ್ಲಿದ್ದಾರೆ, ವಿಶೇಷವಾಗಿ ವೆಲ್ಲಿಂಗ್ಟನ್ ನಗರ ಪ್ರದೇಶದಲ್ಲಿ.<ref name="stats.govt.nz">{{cite web|title = Regional Summary Tables - 2006 Census of Population and Dwellings - Regional Summary Tables by territorial authority (spreadsheet)|publisher = Statistics New Zealand|date = |accessdate = 2009-07-30|url = http://www.stats.govt.nz/Census/2006-census-data/2006-census-reports/regional-summary-tables.aspx|archive-date = 2009-09-03|archive-url = https://web.archive.org/web/20090903055341/http://www.stats.govt.nz/census/2006-census-data/2006-census-reports/regional-summary-tables.aspx|url-status = dead}}</ref>
[[ಚಿತ್ರ:WellingtonRegionPopulationDensity.png|thumb|ಜನಗಣತಿಯ ದತ್ತಾಂಶವನ್ನು ಆಧರಿಸಿದ ವೆಲ್ಲಿಂಗ್ಟನ್ ಪ್ರದೇಶದ ಜನಸಂಖ್ಯಾ ಸಾಂದ್ರತೆ (2008)]]
{|class="wikitable" border="1" |-
'''ವೆಲ್ಲಿಂಗ್ಟನ್ ಪ್ರದೇಶ ಹಾಗು ಲಿಂಗಾನುಸಾರವಾದ ಜನಸಂಖ್ಯೆ (2006 ಜನಗಣತಿ)'''
!ಪ್ರದೇಶ||'''ಒಟ್ಟಾರೆ''' ||ಪುರುಷ||ಮಹಿಳೆ
|-
|ವೆಲ್ಲಿಂಗ್ಟನ್ ನಗರ||'''೧೭೯ ೪೬೬''' || ೮೬ ೯೩೨||೯೨ ೫೩೨
|-
|ಲೋಯರ್ ಹಟ್ಟ್ ನಗರ||''' ೯೭ ೭೦೧''' || ೪೭ ೭೦೩|| ೪೯ ೯೯೮
|-
|ಅಪ್ಪರ್ ಹಟ್ಟ್ ನಗರ||''' ೩೮ ೪೧೫''' || ೧೯ ೦೮೮|| ೧೯ ೩೧೭
|-
|ಪೋರಿರುವ ನಗರ||''' ೪೮ ೫೪೬''' || ೨೩ ೬೩೪|| ೨೪ ೯೧೨
|-
|'''ಒಟ್ಟಾರೆ ನಾಲ್ಕು ನಗರಗಳು''' ||'''೩೬೪ ೧೨೮''' ||'''೧೭೭ ೩೬೯''' ||'''೧೮೬ ೭೫೯'''
|-
|}
ಆಧಾರ:ಸ್ಟ್ಯಾಟಿಸ್ಟಿಕ್ಸ್ ನ್ಯೂಜಿಲೆಂಡ್ (೨೦೦೬ ಜನಗಣತಿ)<ref name="stats.govt.nz"/>
=== ವಯಸ್ಸು ಆಧಾರಿತ ವರ್ಗೀಕರಣ ===
ನಾಲ್ಕು ನಗರ ಪ್ರದೇಶಗಳಲ್ಲಿ ವಯಸ್ಸನ್ನು ಆಧರಿಸಿದ ವರ್ಗೀಕರಣವನ್ನು ಈ ಕೆಳಕಂಡಂತೆ ನೀಡಲಾಗಿದೆ. (ಕೆಳಗೆ ನೀಡಲಾಗಿರುವ ಕೋಷ್ಟಕ ನೋಡಿ). ಒಟ್ಟಾರೆಯಾಗಿ, ವೆಲ್ಲಿಂಗ್ಟನ್ ನ ವಯಸ್ಸನ್ನು ಆಧರಿಸಿದ ರಚನಾ ವ್ಯವಸ್ಥೆಯು ರಾಷ್ಟ್ರೀಯ ವರ್ಗೀಕರಣಕ್ಕೆ ಸಮೀಪದಲ್ಲಿ ಹೋಲುತ್ತದೆ.
ನೆರೆಯ ಕಪಿಟಿ ಕೋಸ್ಟ್ ಪ್ರದೇಶಕ್ಕೆ ಹೋಲಿಸಿದರೆ ವೆಲ್ಲಿಂಗ್ಟನ್ ನ ವೃದ್ಧರ ಸಂಖ್ಯೆಯು ಕಡಿಮೆಯಿದೆ. ಕಪಿಟಿ ಕೋಸ್ಟ್ ನಿವಾಸಿಗಳಲ್ಲಿ ಸುಮಾರು ೭%ರಷ್ಟು ಜನರು ೮೦ಕ್ಕಿಂತ ಅಧಿಕ ವಯಸ್ಸಿನವರಾಗಿದ್ದಾರೆ.
'''ವೆಲ್ಲಿಂಗ್ಟನ್ ಪ್ರದೇಶ - ಪ್ರದೇಶಾನುಸಾರವಾಗಿ ವಯಸ್ಸನ್ನು ಆಧರಿಸಿದ ವರ್ಗೀಕರಣ '''
{| class="wikitable" border="1"
|-
| ೨೦ ವರ್ಷ ವಯಸ್ಸಿನ ಕೆಳಗಿನವರು
| ೨೦–೩೯
| ೪೦–೫೯
| ೬೦–೭೯
|
| ೮೦ ಹಾಗು ಅದಕ್ಕೂ ಮೇಲ್ಪಟ್ಟು
|-
| ವೆಲ್ಲಿಂಗ್ಟನ್ ನಗರ
| ೨೫%
| ೩೭%
| ೨೬%
| ೧೦%
| ೨%
|-
| ಲೋಯರ್ ಹಟ್ಟ್ ನಗರ
| ೩೦%
| ೨೭%
| ೨೭%
| ೧೨%
| ೩%
|-
| ಅಪ್ಪರ್ ಹಟ್ಟ್ ನಗರ
| ೩೦%
| ೨೫%
| ೨೮%
| ೧೪%
| ೩%
|-
| ಪೋರಿರುವ ನಗರ
| ೩೪%
|
| ೨೭%
| ೨೬%
| ೧೦%
| ೧%
|-
| ಒಟ್ಟಾರೆಯಾಗಿ ನಾಲ್ಕು ನಗರಗಳು
| ೨೮%
| ೩೨%
| ೨೭%
| ೧೧%
| ೨%
|-
| ನ್ಯೂಜಿಲೆಂಡ್
| ೨೯%
| ೨೭%
| ೨೭%
| ೧೪%
| ೩%
|}
ಆಧಾರ:ಸ್ಟ್ಯಾಟಿಸ್ಟಿಕ್ಸ್ ನ್ಯೂಜಿಲೆಂಡ್ (೨೦೦೬ ಜನಗಣತಿ)<ref>{{cite web|title = Tables About Wellington Region - Age Group and Sex|publisher = Statistics New Zealand|date = |accessdate = 2009-07-30|url = http://www.stats.govt.nz/Census/2006CensusHomePage/Tables/AboutAPlace/SnapShot.aspx?type=region&tab=Agesex&id=1000009|archive-date = 2012-09-23|archive-url = https://web.archive.org/web/20120923060145/http://www.stats.govt.nz/Census/2006CensusHomePage/Tables/AboutAPlace/SnapShot.aspx?type=region&tab=Agesex&id=1000009|url-status = dead}}</ref>
== ಕಲೆ ಮತ್ತು ಸಂಸ್ಕೃತಿ ==
=== ಚಲನಚಿತ್ರ ===
ಚಿತ್ರನಿರ್ಮಾಪಕ [[ಪೀಟರ್ ಜ್ಯಾಕ್ಸನ್]], [[ರಿಚರ್ಡ್ ಟೈಲರ್]] ಹಾಗು ಅಭಿವೃದ್ಧಿ ಹೊಂದುತ್ತಿರುವ ಕ್ರಿಯಾಶೀಲ ವೃತ್ತಿಪರರು [[ಮಿರಮಾರ್]] ನ ಪೂರ್ವದ ಉಪನಗರದಲ್ಲಿರುವ ವಿಶ್ವಖ್ಯಾತಿಯ [[ಚಲನಚಿತ್ರ-ನಿರ್ಮಾಣ]] ಮೂಲಭೂತ ವ್ಯವಸ್ಥೆಗಳೆಡೆಗೆ ಅಭಿಮುಖವಾಗಿದ್ದಾರೆ, ಇದು '[[ವೆಲ್ಲಿವುಡ್]]' ಎಂಬ ಹೆಸರಿನ ಹುಟ್ಟಿಗೆ ಕಾರಣವಾಯಿತು. ಜ್ಯಾಕ್ಸನ್ ರ ಸಂಸ್ಥೆಗಳಲ್ಲಿ [[ವೇಟ ವರ್ಕ್ ಶಾಪ್]], [[ವೇಟ ಡಿಜಿಟಲ್]], ಕ್ಯಾಂಪರ್ ಡೌನ್ ಸ್ಟುಡಿಯೋಸ್, ಪಾರ್ಕ್ ರೋಡ್ ಪೋಸ್ಟ್, ಹಾಗು ವೆಲ್ಲಿಂಗ್ಟನ್ ವಿಮಾನ ನಿಲ್ದಾಣದ ಸಮೀಪವಿರುವ ಸ್ಟೋನ್ ಸ್ಟ್ರೀಟ್ ಸ್ಟುಡಿಯೋಸ್ ಒಳಗೊಂಡಿದೆ.<ref name="tws0910xx">{{cite news
| author = Rebecca Lewis
| title = High-flyer Peter Jackson's jet set upgrade
| publisher = The New Zealand Herald
| date = April 12, 2009
| url = http://www.nzherald.co.nz/entertainment/news/article.cfm?c_id=1501119&objectid=10566283
| accessdate = 2009-09-09
}}</ref>. ವೆಲ್ಲಿಂಗ್ಟನ್ ನಲ್ಲಿ ಇತ್ತೀಚಿಗೆ ಚಿತ್ರಿಸಲಾದ ಚಲನಚಿತ್ರಗಳಲ್ಲಿ ದಿ [[ಲಾರ್ಡ್ ಆಫ್ ದಿ ರಿಂಗ್ಸ್ ಟ್ರಿಲಜಿ]], [[ಕಿಂಗ್ ಕಾಂಗ್]] ಹಾಗು [[ಅವತಾರ್]]. ಜ್ಯಾಕ್ಸನ್ ವೆಲ್ಲಿಂಗ್ಟನ್ ನನ್ನು ಈ ರೀತಿಯಾಗಿ ವಿವರಿಸುತ್ತಾನೆ: "ಇದು ರಭಸದ ಗಾಳಿಯಿಂದ ಕೂಡಿದೆ. ಆದರೆ ಇದು ವಾಸ್ತವವಾಗಿ ಒಂದು ಸುಂದರ ತಾಣವಾಗಿದೆ, ಇಲ್ಲಿ ಬರುವವರಿಗೆ ಸಾಕಷ್ಟು ಮಟ್ಟದ ನೀರು ಹಾಗು ಕೊಲ್ಲಿಯು ಪ್ರದೇಶವು ಸುತ್ತುವರೆದಿದೆ. ಸ್ವತಃ ನಗರವು ಬಹಳ ಸಣ್ಣದಾಗಿದೆ, ಆದರೆ ಸುತ್ತಮುತ್ತಲಿನ ಪ್ರದೇಶಗಳು ಉತ್ತರ ಕ್ಯಾಲಿಫೋರ್ನಿಯಾದಲ್ಲಿರುವ ಎತ್ತರದ ಪರ್ವತಗಳನ್ನು ನೆನಪಿಗೆ ತರುತ್ತವೆ, ಉದಾಹರಣೆಗೆ ಸ್ಯಾನ್ ಫ್ರಾನ್ಸಿಸ್ಕೋ ಸಮೀಪವಿರುವ ಮರೀನ್ ಕೌಂಟಿ ಹಾಗು ಬೇ ಏರಿಯ ಹವಾಮಾನ ಹಾಗು ಕೆಲವು ವಿನ್ಯಾಸಗಳು. ಇದು ಹವಾಯಿ ಹಾಗು ಈ ಸ್ಥಳದ ನಡುವಿನ ಒಂದು ಮಿಶ್ರಣವಾಗಿ ಕಂಡುಬರುತ್ತದೆ."<ref>{{cite web
| publisher = American Way
| year = 2009
| url = http://www.americanwaymag.com/wellington-new-zealand-peter-jackson-adrien-brody-1
| title = Yo, Adrien!
| author = Mark Seal
| accessdate = 2009-08-01
}}</ref>
ವೆಲ್ಲಿಂಗ್ಟನ್ ನ ನಿರ್ದೇಶಕರುಗಳಾದ [[ಜೇನ್ ಕ್ಯಾಂಪಿಯನ್]] ಹಾಗು [[ವಿನ್ಸೆಂಟ್ ವಾರ್ಡ್]] ವಿಶ್ವದ ಸಿನೆಮಾ ಉದ್ಯಮದಲ್ಲಿ ತಮ್ಮ ಸ್ವತಂತ್ರ ಕೊಡುಗೆಯನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಅಸ್ತಿತ್ವಕ್ಕೆ ಬರುತ್ತಿರುವ ಕಿವಿ ಚಿತ್ರ-ನಿರ್ಮಾಪಕರುಗಳಾದ [[ರಾಬರ್ಟ್ ಸರ್ಕಿಯೇಸ್]], [[ತೈಕ ವೈತಿತಿ]], [[ಕೋಸ್ಟ ಬೋಟೆಸ್]] ಹಾಗು ಜೆನ್ನಿಫರ್ ಬುಶ್-ಡುಮೆಕ್,<ref>{{cite web
| publisher = Bushcraft
| year = 2009
| url = http://www.bushcraft.co.nz/
| title = Bushcraft official website
| accessdate = 2009-08-01
}}</ref> ವೆಲ್ಲಿಂಗ್ಟನ್-ಆಧಾರಿತ ವಂಶಾವಳಿ ಹಾಗು ಚಲನಚಿತ್ರಕ್ಕೆ ಸಂಬಂಧಿಸಿದ ಉದ್ದೇಶಗಳನ್ನು ವಿಸ್ತರಿಸುತ್ತಿದ್ದಾರೆ. ಪರವಾನಗಿಯನ್ನು ಗಳಿಸಿಕೊಳ್ಳಲು ಹಾಗು ಚಿತ್ರೀಕರಣದ ತಾಣಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಲು ಚಿತ್ರ ನಿರ್ಮಾಪಕರಿಗೆ ಸಹಕರಿಸಲು ಸೇವಾ ಸಂಸ್ಥೆಗಳಿವೆ.<ref>{{cite web|url=http://www.filmwellington.com/about-film-wellington/|title=FilmWellington New Zealand|accessdate=2009-07-28}}</ref>
ವೆಲ್ಲಿಂಗ್ಟನ್ ದೊಡ್ಡ ಸಂಖ್ಯೆಯ ಸ್ವತಂತ್ರ ಚಿತ್ರ ಮಂದಿರಗಳನ್ನು ಹೊಂದಿದೆ, ಇದರಲ್ಲಿ [http://www.deluxe.co.nz/ ದಿ ಎಂಬಸಿ], [http://www.paramount.co.nz/ ಪ್ಯಾರಮೌಂಟ್], [http://www.empirecinema.co.nz/ ದಿ ಎಂಪೈರ್] {{Webarchive|url=https://web.archive.org/web/20100722144507/http://www.empirecinema.co.nz/ |date=2010-07-22 }}, [http://www.penthousecinema.co.nz/ ಪೆಂಟ್ ಹೌಸ್] ಹಾಗು [http://www.lighthousepetone.co.nz/ ಲೈಟ್ ಹೌಸ್], ಇದು ವರ್ಷ ಪೂರ್ತಿಯಾಗಿ ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸುತ್ತವೆ. ವಾರ್ಷಿಕವಾಗಿ ನಡೆಯುವ ''ನ್ಯೂಜಿಲೆಂಡ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ'' ದ ಹದಿನೈದು ಸ್ಥಳಗಳಲ್ಲಿ ವೆಲ್ಲಿಂಗ್ಟನ್ ಸಹ ಒಂದಾಗಿದೆ. ೨೦೧೦ರಲ್ಲಿ, ಚಲನಚಿತ್ರೋತ್ಸವವು ಜುಲೈ ೧೬ ರಿಂದ ಆಗಸ್ಟ್ ೧ರವರೆಗೆ ನಡೆಯಿತು.<ref>{{cite web|url=http://www.nzff.co.nz/|title=New Zealand 10 International Film Festival|accessdate=2010-02-11}}</ref>
=== ವಸ್ತುಸಂಗ್ರಹಾಲಯಗಳು ಹಾಗು ಸಾಂಸ್ಕೃತಿಕ ಸಂಸ್ಥೆಗಳು ===
[[ಚಿತ್ರ:Te papa museum.jpg|thumb|ತೆ ಪಾಪಾ ("ನಮ್ಮ ಸ್ಥಳ"), ನ್ಯೂಜಿಲೆಂಡ್ ನ ವಸ್ತು ಸಂಗ್ರಹಾಲಯ.]]
ವೆಲ್ಲಿಂಗ್ಟನ್ [[ತೆ ಪಾಪಾ]] (ದಿ ಮ್ಯೂಸಿಯಂ ಆಫ್ ನ್ಯೂಜಿಲೆಂಡ್), [[ಮ್ಯೂಸಿಯಂ ಆಫ್ ವೆಲ್ಲಿಂಗ್ಟನ್ ಸಿಟಿ & ಸೀ]], [[ಕ್ಯಾಥರೀನ್ ಮ್ಯಾನ್ಸ್ ಫೀಲ್ಡ್ ಬರ್ತ್ ಪ್ಲೇಸ್ ಮ್ಯೂಸಿಯಂ]], [[ಕೊಲೋನಿಯಲ್ ಕಾಟೇಜ್]], [[ನ್ಯೂಜಿಲೆಂಡ್ ಕ್ರಿಕೆಟ್]] ಮ್ಯೂಸಿಯಂ, ಕೇಬಲ್ ಕಾರ್ ಮ್ಯೂಸಿಯಂ, [[ಓಲ್ಡ್ ಸೈಂಟ್ ಪಾಲ್'ಸ್]], ಹಾಗು [[ವೆಲ್ಲಿಂಗ್ಟನ್ ಸಿಟಿ ಆರ್ಟ್ ಗ್ಯಾಲರಿ|ವೆಲ್ಲಿಂಗ್ಟನ್ ಸಿಟಿ ಆರ್ಟ್ ಗ್ಯಾಲರಿಗಳಿಗೆ]] ತವರಾಗಿದೆ.
=== ಆಹಾರ ===
ವೆಲ್ಲಿಂಗ್ಟನ್ ನಲ್ಲಿ [[ಕೆಫೆ ಸಂಸ್ಕೃತಿ|ಕೆಫೆ ಸಂಸ್ಕೃತಿಯು]] ಪ್ರಸಿದ್ಧವಾಗಿದೆ. ನಗರವು ನ್ಯೂಯಾರ್ಕ್ ನಗರಕ್ಕಿಂತ ಅಧಿಕ ಕೆಫೆಗಳನ್ನು ಹೊಂದಿದೆ.<ref>{{cite web|url=http://www.careers.govt.nz/default.aspx?id0=19906&id1=wellington|title=Living and working in Wellington|access-date=2010-08-06|archive-date=2007-10-16|archive-url=https://web.archive.org/web/20071016120718/http://careers.govt.nz/default.aspx?id0=19906&id1=wellington|url-status=dead}}</ref> ಹೋಟೆಲುಗಳು ಮದ್ಯವನ್ನು ಮಾರಾಟ ಮಾಡಲು BYO (ಬ್ರಿಂಗ್ ಯುವರ್ ಓನ್/ಖುದ್ದು ತರುವುದು) ಪರವಾನಗಿ ಇರುತ್ತದೆ ಅಥವಾ ಮದ್ಯಪಾನದ ಮಾರಾಟಕ್ಕೆ ಪರವಾನಗಿ ನೀಡುವುದಿಲ್ಲ (ಮದ್ಯವಿಲ್ಲ); ತಮ್ಮ ವೈನ್ ಗಳನ್ನು ತಾವೇ ತರಲು ಹಲವರಿಗೆ ಅವಕಾಶ ನೀಡಲಾಗುತ್ತದೆ.<ref>{{cite web|url=http://www.wellington.nz.com/restaurant-pub.aspx|title=Wellington Restaurants and Pubs|publisher=nz.com (New Zealand on the Web)|accessdate=2009-07-28|archive-date=2009-06-05|archive-url=https://web.archive.org/web/20090605011450/http://www.wellington.nz.com/restaurant-pub.aspx|url-status=dead}}</ref> ಹೋಟೆಲುಗಳು ಯುರೋಪ್, ಏಷಿಯ ಹಾಗು ಪಾಲಿನೇಶಿಯಾವನ್ನು ಒಳಗೊಂಡಂತೆ ಹಲವು ವಿವಿಧ ಅಡುಗೆಗಳನ್ನು ತಯಾರಿಸುತ್ತವೆ. "ನ್ಯೂಜಿಲೆಂಡ್ ಶೈಲಿಯ ಒಂದು ವಿಶಿಷ್ಟ ತಿನಿಸುಗಳಲ್ಲಿ, ಕುರಿಮಾಂಸ, ಹಂದಿಮಾಂಸ ಹಾಗು ಸರ್ವೇನ (ಜಿಂಕೆಮಾಂಸ), ಸ್ಯಾಮನ್, ಸಣ್ಣ ಮುಳ್ಳುನಳ್ಳಿ (ಸಮುದ್ರನಳ್ಳಿ ಮಾಂಸ), ಬ್ಲಫ್ ಆಯಸ್ಟರ್ಸ್, ಪೌಅ (ತಿನ್ನಲು ಬರುವ ಒಂದು ಜಾತಿಯ ಮೃದ್ವಂಗಿ) ಹಾಗು ಟುವಟುವ (ಎರಡೂ ನ್ಯೂಜಿಲೆಂಡ್ ಚಿಪ್ಪು ಮೀನುಗಳ ಜಾತಿ); ಕುಮರ (ಸಿಹಿ ಆಲೂಗೆಡ್ಡೆ); ಕಿವಿಹಣ್ಣು ಹಾಗು ಟಮರಿಲ್ಲೋ; ಹಾಗು ಪಾವ್ಲೊವ ಎಂಬ ರಾಷ್ಟ್ರೀಯ ಸಿಹಿತಿನಿಸು," ಎಂದು ಪ್ರವಾಸೋದ್ಯಮ ವೆಬ್ಸೈಟ್ ಶಿಫಾರಸು ಮಾಡುತ್ತದೆ.<ref>{{cite web|url= http://www.newzealand.com/travel/media/features/food-&-wine/food-wine_nzcuisine_backgrounder.cfm |title= New Zealand Cuisine - Cuisine Influences |publisher= Media Resources - Tourism New Zealand's site for media and broadcast professionals |accessdate=2009-07-28}}</ref>
=== ಉತ್ಸವಗಳು ===
ವೆಲ್ಲಿಂಗ್ಟನ್, ಅಸಂಖ್ಯಾತ ಗಮನ ಸೆಳೆಯುವಂತಹ ಉತ್ಸವಗಳು ಹಾಗು ಸಾಂಸ್ಕೃತಿಕ ಸಮಾರಂಭಗಳ ತವರೆನಿಸಿದೆ, ಇದರಲ್ಲಿ ದ್ವೈವಾರ್ಷಿಕವಾಗಿ ನಡೆಯುವಂತಹ ನ್ಯೂಜಿಲೆಂಡ್ ಅಂತಾರಾಷ್ಟ್ರೀಯ ಕಲಾ ಉತ್ಸವ, ದ್ವೈವಾರ್ಷಿಕವಾಗಿ ನಡೆಯುವ ವೆಲ್ಲಿಂಗ್ಟನ್ ಜಾಜ್ಜ್ ಉತ್ಸವ, ದ್ವೈವಾರ್ಷಿಕ ಕ್ಯಾಪಿಟಲ್ E ರಾಷ್ಟ್ರೀಯ ಆರ್ಟ್ಸ್ ಫೆಸ್ಟಿವಲ್ ಫಾರ್ ಚಿಲ್ಡ್ರನ್ ಹಾಗು ಪ್ರಮುಖ ಉತ್ಸವಗಳಾದ [[ವರ್ಲ್ಡ್ ಆಫ್ ವೇರಬಲ್ ಆರ್ಟ್]], [[ಕ್ಯೂಬಾ ಸ್ಟ್ರೀಟ್ ಕಾರ್ನಿವಲ್]], ನ್ಯೂಜಿಲೆಂಡ್ ಫ್ರಿಂಜ್ ಫೆಸ್ಟಿವಲ್, [[ನ್ಯೂಜಿಲೆಂಡ್ ಇಂಟರ್ನ್ಯಾಷನಲ್ ಕಾಮಿಡಿ ಫೆಸ್ಟಿವಲ್]] (ಆಕ್ಲೆಂಡ್ ನಲ್ಲೂ ಆಯೋಜಿಸಲಾಗುತ್ತದೆ), ಸಮ್ಮರ್ ಸಿಟಿ, ದಿ ವೆಲ್ಲಿಂಗ್ಟನ್ ಫೋಕ್ ಫೆಸ್ಟಿವಲ್ (ವೈನುಯಿಯೋಮಟನಲ್ಲಿ), ನ್ಯೂಜಿಲೆಂಡ್ ಅಫೋರ್ಡಬಲ್ ಆರ್ಟ್ ಶೋ, ದಿ ನ್ಯೂಜಿಲೆಂಡ್ ಸೇವೆನ್ಸ್ ವೀಕೆಂಡ್ ಅಂಡ್ ಪೆರೇಡ್, [[ಔಟ್ ಇನ್ ದಿ ಸ್ಕ್ವೇರ್]], [[ವೊಡಫೋನ್ ಹೋಂಗ್ರೋನ್]], ದಿ [[ಕೌಚ್ ಸೂಪ್]] ಥಿಯೇಟರ್ ಫೆಸ್ಟಿವಲ್, ಹಾಗು ಅಸಂಖ್ಯಾತ [[ಚಲನಚಿತ್ರೋತ್ಸವ|ಚಲನಚಿತ್ರೋತ್ಸವಗಳು]] ಜರುಗುತ್ತವೆ.
=== ಸಂಗೀತ ===
ಹಲವಾರು ವರ್ಷಗಳಿಂದ ಸ್ಥಳೀಯ ಸಂಗೀತವು ಹಲವು ವಾದ್ಯ ತಂಡವನ್ನು ಹುಟ್ಟುಹಾಕಿದೆ. ಉದಾಹರಣೆಗೆ [[ದಿ ವಾರ್ರಟಹ್ಸ್]], [[ದಿ ಫಿನಿಕ್ಸ್ ಫೌಂಡೆಶನ್]], [[ಶಿಹಾದ್]], [[ಫ್ಲೈ ಮೈ ಪ್ರೆಟೀಸ್]], [[ರಿಯಾನ್ ಶೀಹನ್]], [[ಫ್ಯಾಟ್ ಫ್ರೆಡ್ಡಿ'ಸ್ ಡ್ರಾಪ್]], [[ದಿ ಬ್ಲಾಕ್ ಸೀಡ್ಸ್]], ಫರ್ ಪ್ಯಾಟ್ರೋಲ್, [[ಫ್ಲೈಟ್ ಆಫ್ ದಿ ಕನ್ಕಾರ್ಡ್ಸ್]], ಕಾನ್ನನ್ ಅಂಡ್ ದಿ ಮೋಕಸಿನ್ಸ್, [[ರಾಂಬಸ್]] ಹಾಗು [[ಮಾಡ್ಯೂಲ್]].
ದಿ ನ್ಯೂಜಿಲೆಂಡ್ [[ಸ್ಕೂಲ್ ಆಫ್ ಮ್ಯೂಸಿಕ್]] ಅನ್ನು ೨೦೦೫ರಲ್ಲಿ [[ಮಸ್ಸೇಯ್ ವಿಶ್ವವಿದ್ಯಾಲಯ]] ಹಾಗು ವಿಕ್ಟೋರಿಯಾ ಯುನಿವರ್ಸಿಟಿ ಆಫ್ ವೆಲ್ಲಿಂಗ್ಟನ್ ನ ಲಲಿತಕಲೆ ಹಾಗು ಸಂಗೀತ ಮೀಮಾಂಸೆ ವಿಭಾಗದೊಂದಿಗೆ ವಿಲೀನಗೊಳಿಸಿ ಸ್ಥಾಪಿಸಲಾಯಿತು. [[ನ್ಯೂಜಿಲೆಂಡ್ ಸಿಂಫನಿ ಆರ್ಕೆಸ್ಟ್ರಾ]], [[ನೆವಿನೆ ಸ್ಟ್ರಿಂಗ್ ಕ್ವಾರ್ಟೆಟ್]] ಹಾಗು [[ಚೇಂಬರ್ ಮ್ಯೂಸಿಕ್]] ನ್ಯೂಜಿಲೆಂಡ್ ವೆಲ್ಲಿಂಗ್ಟನ್ ನಲ್ಲಿ ನೆಲೆಗೊಂಡಿವೆ. ನಗರದಲ್ಲಿ ಅಂತರಾರಾಷ್ಟ್ರೀಯ-ಖ್ಯಾತಿಯ ಪುರುಷರ [[ಏ ಕಾಪ್ಪೆಲ್ಲ]] ಗಾಯಕ ಮೇಳವಾದ [[ವೋಕಲ್ FX]] ನೆಲೆಯಾಗಿದೆ.
=== ಪ್ರದರ್ಶನಾ ಕಲೆಗಳು ===
ವೆಲ್ಲಿಂಗ್ಟನ್ [[ನ್ಯೂಜಿಲೆಂಡ್ ಸಿಂಫನಿ ಆರ್ಕೆಸ್ಟ್ರಾ]], [http://www.citygallery.org.nz ಸಿಟಿ ಗ್ಯಾಲರಿ], ದಿ [[ರಾಯಲ್ ನ್ಯೂಜಿಲೆಂಡ್ ಬ್ಯಾಲೆ]], [[St ಜೇಮ್ಸ್' ಥಿಯೇಟರ್]], [[ಡೌನ್ ಸ್ಟೇಜ್ ಥಿಯೇಟರ್]], [[ಬ್ಯಾಟ್ಸ್ ಥಿಯೇಟರ್]], ಸಿರ್ಕಾ ಥಿಯೇಟರ್, ದಿ ನ್ಯಾಷನಲ್ ಮಓರಿ ಥಿಯೇಟರ್ ಸಂಸ್ಥೆ ಟಾಕಿ ರುವ, ಸಿವಿಕ್ ಸ್ಕ್ವೆರ್ ನಲ್ಲಿರುವ ಕ್ಯಾಪಿಟಲ್ Eನ ದಿ ನ್ಯಾಷನಲ್ ಥಿಯೇಟರ್ ಫಾರ್ ಚಿಲ್ಡ್ರನ್ ಹಾಗು ನ್ಯೂಜಿಲೆಂಡ್ ಅಂತಾರಾಷ್ಟ್ರೀಯ ಕಲಾ ಉತ್ಸವ; ವೆಲ್ಲಿಂಗ್ಟನ್ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್ ಸಹ ರಂಗಭೂಮಿಗೆ ಇರುವ ಸ್ಥಳೀಯ ಪ್ರಮುಖ ಆಧಾರವಾಗಿದೆ.
ವೆಲ್ಲಿಂಗ್ಟನ್ ಇಂಪ್ರೋವೈಸ್ಡ್ ಥಿಯೇಟರ್ ಹಾಗು [[ಇಂಪ್ರೋವೈಸೇಷನಲ್ ಕಾಮಿಡಿ|ಇಂಪ್ರೋವೈಸೇಷನಲ್ ಕಾಮಿಡಿಯನ್ನು]] ಪ್ರದರ್ಶಿಸುವ ತಂಡಗಳಿಗೆ ತವರೆನಿಸಿದೆ. ಇದರಲ್ಲಿ [[ವೆಲ್ಲಿಂಗ್ಟನ್ ಇಂಪ್ರೋವೈಸೇಶನ್ ಟ್ರೂಪ್]] (WIT), ದಿ ಇಂಪ್ರೋವೈಸರ್ಸ್ ಅಂಡ್ ಯೂತ್ ಗ್ರೂಪ್, ಜೋ ಇಂಪ್ರೋವೈಸೇಷನಲ್ ಕವಿ [[ಬಿಲ್ ಮ್ಯಾನ್ ಹೈರ್]], ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮಾಡ್ರನ್ ಲೆಟರ್ಸ್ ನ ನಿರ್ದೇಶಕ, [[ವಿಕ್ಟೋರಿಯಾ ಯುನಿವರ್ಸಿಟಿ ಆಫ್ ವೆಲ್ಲಿಂಗ್ಟನ್]] ನ [[ಕ್ರಿಯಾಶೀಲ ಬರವಣಿಗೆ]] ವಿಷಯಕ್ರಮವನ್ನು ಒಂದು ಹೊಸತಾದ ಒಂದು ಸಾಹಿತ್ಯ ಚಟುವಟಿಕೆಯಾಗಿ ರೂಪಿಸಿದರು.
[[ತೆ ವ್ಹಾಯೆಯ]], ನ್ಯೂಜಿಲೆಂಡ್ ನ ವಿಶ್ವವಿದ್ಯಾಲಯ-ಮಟ್ಟದ ನೃತ್ಯ ಹಾಗು ನಾಟಕ ಶಾಲೆ, ಹಾಗು ಕಾಲೇಜು ಶಿಕ್ಷಣ ಸಂಸ್ಥೆಗಳಾದ ದಿ ಲರ್ನಿಂಗ್ ಕನೆಕ್ಷನ್, ತರಬೇತಿ ನೀಡಿ ಕ್ರಿಯಾಶೀಲ ಬೆಳವಣಿಗೆಗೆ ಅವಕಾಶ ಮಾಡಿಕೊಡುತ್ತದೆ.
=== ಹಾಸ್ಯ ===
ವೆಲ್ಲಿಂಗ್ಟನ್ ಸಣ್ಣದಾದರೂ ಒಂದು ಅಭಿವೃದ್ಧಿ ಹೊಂದಿದ ಹಾಸ್ಯ ರಂಗಭೂಮಿಯನ್ನು ಹೊಂದಿದೆ, ಇತ್ತೀಚಿನ ವರ್ಷಗಳಲ್ಲಿ ವೆಲ್ಲಿಂಗ್ಟನ್ ನ ಹಾಸ್ಯಕ್ಕೆ ತವರೆನಿಸಿದ ಫ್ರಿಂಜ್ ಬಾರ್ ನ ಹುಟ್ಟಿನೊಂದಿಗೆ ಇದಕ್ಕೆ ನೆರವು ದೊರೆತಿದೆ. ಈ ಸ್ಥಳವು ಪ್ರತಿ ವಾರದ ನಾಲ್ಕು ರಾತ್ರಿಗಳು ಹಾಸ್ಯದ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ, ಇದರಲ್ಲಿ ನಿಂತಾಡುವ ಹಾಸ್ಯ, ಇಂಪ್ರೋವೈಸೆಶನಲ್ ಹಾಸ್ಯ ಹಾಗು ಕಿರುನಾಟಕಗಳು ಸೇರಿರುತ್ತವೆ. ತಿಂಗಳಿಗೊಮ್ಮೆ ನಡೆಯುವ ಎಲ್ ಜಾಗ್ವರ್ ಫಿಯೆಸ್ಟ ಡೆ ವೆರೈಟಿಯಲ್ಲಿ ಸಂಗೀತ, ಗಾಯನ, ಅಣಕ, ಹಾಗು ಹಾಸ್ಯ ಮಿಶ್ರಿತ ಕಾರ್ಯಕ್ರಮಗಳ ಪ್ರದರ್ಶನವಿರುತ್ತದೆ.<ref>{{Cite web |url=http://www.thefringebar.org/ |title=ಆರ್ಕೈವ್ ನಕಲು |access-date=2021-08-10 |archive-date=2014-12-18 |archive-url=https://web.archive.org/web/20141218094629/http://thefringebar.org/ |url-status=dead }}</ref>. ಹಾಸ್ಯವನ್ನು ಆಯೋಜಿಸುವ ವೆಲ್ಲಿಂಗ್ಟನ್ ನ ಇತರ ಸ್ಥಳಗಳೆಂದರೆ ಸ್ಯಾನ್ ಫ್ರ್ಯಾನ್ಸಿಸ್ಕೋ ಬಾತ್ ಹೌಸ್ ಹಾಗು ಕಟಿಪೋ ಕೆಫೆ.
ನ್ಯೂಜಿಲೆಂಡ್ ನ ಹಲವು ಪ್ರಸಿದ್ಧ ಹಾಸ್ಯಗಾರರು ವೆಲ್ಲಿಂಗ್ಟನ್ ನವರಾಗಿರುತ್ತಾರೆ ಅಥವಾ ಇಲ್ಲಿಂದ ತಮ್ಮ ವೃತ್ತಿಯನ್ನು ಆರಂಭಿಸಿರುತ್ತಾರೆ; ಉದಾಹರಣೆಗೆ [[ಗಿನೆಟ್ಟೆ ಮ್ಯಾಕ್ ಡೋನಾಲ್ಡ್]]("[[ಲಿನ್ನ್ ಆಫ್ ಟಾವ]]"), [[ರೆಬನ್ ಕನ್]], [[ದೈ ಹೆನ್ವುಡ್]], [[ಬೆನ್ ಹರ್ಲೇ]], [[ಸ್ಟೀವ್ ರಿಗ್ಲೆಯ್]] ಹಾಗು [[ಫ್ಲೈಟ್ ಆಫ್ ದಿ ಕಾನ್ಕಾರ್ಡ್ಸ್]] ನ ಜನಪ್ರಿಯ ನಟ ಹಾಗು ವಿಡಂಬನಕಾರ [[ಜಾನ್ ಕ್ಲಾರ್ಕೆ]] ("[[ಫ್ರೆಡ್ ಡಗ್ಗ್]]") ನಂತರದಲ್ಲಿ ಈತ [[ಆಸ್ಟ್ರೇಲಿಯಾ|ಆಸ್ಟ್ರೇಲಿಯಾಕ್ಕೆ]] ಸ್ಥಳಾಂತರಗೊಂಡು ಹೆಚ್ಚಿನ ಖ್ಯಾತಿ ಗಳಿಸಿದ.
ಕಿರುನಾಟಕ ತಂಡಗಳಾದ ಬ್ರೇಕಿಂಗ್ ದಿ 5th ವಾಲ್<ref>http://www.bt5w.com</ref> ಹಾಗು ಎಲ್ಲ ಮಹಿಳೆಯರೇ ಇರುವ ತಂಡವಾದ ಲಿಟಲ್ ಮಸ್ಟಾಷ್ <ref>www.littlemoustache.com/about_us/</ref>ಎರಡೂ ವೆಲ್ಲಿಂಗ್ಟನ್ ನ ಹೊರಗೂ ಪ್ರದರ್ಶನವನ್ನು ನೀಡುವುದರ ಜೊತೆಗೆ ನಗರದಾದ್ಯಂತ ನಿರಂತರ ಪ್ರದರ್ಶನವನ್ನು ನೀಡುತ್ತವೆ.
ಇಂಪ್ರೋವೈಸ್ಡ್ ಥಿಯೇಟರ್ ಹಾಗು [[ಇಂಪ್ರೋವೈಸೇಷನಲ್ ಕಾಮಿಡಿ|ಇಂಪ್ರೋವೈಸೇಷನಲ್ ಕಾಮಿಡಿಯನ್ನು]] ಪ್ರದರ್ಶಿಸುವ ತಂಡಗಳಿಗೂ ಸಹ ವೆಲ್ಲಿಂಗ್ಟನ್ ನೆಲೆಯಾಗಿದೆ, ಇದರಲ್ಲಿ [[ವೆಲ್ಲಿಂಗ್ಟನ್ ಇಂಪ್ರೋವೈಸೆಷನ್ ಟ್ರೂಪ್]](WIT), ದಿ ಇಂಪ್ರೋವೈಸರ್ಸ್ ಅಂಡ್ ಯೂತ್ ಗ್ರೂಪ್, ಜೋ ಇಂಪ್ರೋವ್.
ವೆಲ್ಲಿಂಗ್ಟನ್ ವರ್ಷಕ್ಕೊಮ್ಮೆ [[ನ್ಯೂಜಿಲೆಂಡ್ ಇಂಟರ್ನ್ಯಾಷನಲ್ ಕಾಮಿಡಿ ಫೆಸ್ಟಿವಲ್]] ಅನ್ನು ಆಯೋಜಿಸುತ್ತದೆ. NZ ಇಂಟರ್ನ್ಯಾಷನಲ್ ಕಾಮಿಡಿ ಫೆಸ್ಟ್ ೨೦೧೦, ೨೫೦ಕ್ಕೂ ಅಧಿಕ ಸ್ಥಳೀಯ ಅಂತಾರಾಷ್ಟ್ರೀಯ ಹಾಸ್ಯ ಪ್ರದರ್ಶನಗಳನ್ನು ನೀಡಿತು ಜೊತೆಗೆ ಉತ್ಸವದಲ್ಲಿ iPhone ಬಳಕೆಯನ್ನು ಸಂಯೋಜಿಸಿಕೊಂಡ ಮೊದಲ ಮಹತ್ತರ ಪ್ರದರ್ಶನವಾಗಿತ್ತು. <ref>ಫಿಶ್ ಹೆಡ್ ಮ್ಯಾಗಜಿನ್ http://www.fishhead.co.nz/, Issue ೧ ಏಪ್ರಿಲ್ ೨೦೧೦, ಪುಟ.೧೪ </ref>
=== ಕಲೆ ===
[[ಚಿತ್ರ:Art Ferns & Civic Square.JPG|thumb|ಆರ್ಟ್ ಫರ್ನ್ಸ್ & ಸಿವಿಕ್ ಸ್ವೇರ್.]]
ಇಸವಿ ೧೯೩೬ ರಿಂದ ೧೯೯೨ರವರೆಗೂ ವೆಲ್ಲಿಂಗ್ಟನ್ [[ನ್ಯಾಷನಲ್ ಆರ್ಟ್ ಗ್ಯಾಲರಿ ಆಫ್ ನ್ಯೂಜಿಲೆಂಡ್]] ಗೆ ಆಶ್ರಯವಾಗಿತ್ತು, ಆ ಅವಧಿಯಲ್ಲಿ ಇದು [[ಮ್ಯೂಸಿಯಂ ಆಫ್ ನ್ಯೂಜಿಲೆಂಡ್ ತೆ ಪಾಪ ತೊಂಗರೆವ|ಮ್ಯೂಸಿಯಂ ಆಫ್ ನ್ಯೂಜಿಲೆಂಡ್ ತೆ ಪಾಪ ತೊಂಗರೆವದ]] ಜೊತೆಗೆ ಸೇರಿಕೊಂಡಿತು. ವೆಲ್ಲಿಂಗ್ಟನ್ [[ನ್ಯೂಜಿಲೆಂಡ್ ಅಕ್ಯಾಡೆಮಿ ಆಫ್ ಫೈನ್ ಆರ್ಟ್ಸ್]] ಅಂಡ್ [[ಆರ್ಟ್ಸ್ ಫೌಂಡೆಶನ್ ಆಫ್ ನ್ಯೂಜಿಲೆಂಡ್]] ಗೂ ಸಹ ಆಶ್ರಯ ನೀಡಿದೆ. ನಗರದ ಹೊಸ [[ಕಲಾ ಕೇಂದ್ರ]] [[ಟೊಯಿ ಪೊನೇಕೆ]], ಸೃಜನಾತ್ಮಕ ಯೋಜನೆಗಳು, ಸಹೋದ್ಯಮಗಳು, ಹಾಗು ಹಲವು-ಕಲಾ ವಿಭಾಗಗಳ ನಿರ್ಮಾಣಗಳಿಗೆ ಒಂದು ಜೋಡಣೆಯಾಗಿ ಕಾರ್ಯ ನಿರ್ವಹಿಸಿತು. ಕಲಾ ಕಾರ್ಯಕ್ರಮಗಳು ಹಾಗು ಸೇವಾ ವ್ಯವಸ್ಥಾಪಕ ಎರಿಕ್ ವಾಘನ್ ಹೊಲೋವಕ್ಜ್ ಹಾಗು ಅಬೆಲ್ ಸ್ಮಿತ್ ಸ್ಟ್ರೀಟ್ ನಲ್ಲಿ ನೆಲೆಗೊಂಡಿದ್ದ ಒಂದು ಸಣ್ಣ ತಂಡವು ತನ್ನ ಸೌಲಭ್ಯದೊಂದಿಗೆ ಮಹತ್ವಾಕಾಂಕ್ಷೆಯ ಹೊಸ ಸಾಹಸಕ್ಕೆ ಮುಂದಾದವು ಉದಾಹರಣೆಗೆ [[ಒಪನಿಂಗ್ ನೋಟ್ಸ್]], [[ಡ್ರೈವ್ ಬೈ ಆರ್ಟ್]], ಮಕ್ಕಳ ವಾರ್ಷಿಕ [[ಆರ್ಟ್ಸ್ ಸ್ಪ್ಲಾಷ್ ಫೆಸ್ಟಿವಲ್]], ಹಾಗು ಹೊಸ [[ಖ್ಯಾತ ಕಲಾ]] ಯೋಜನೆಗಳನ್ನು ನಿರ್ಮಿಸಿತು. ನಗರವು ಪ್ರಾಯೋಗಿಕ ಕಲಾ ಪ್ರಕಟಣೆಯಾದ [[ವೈಟ್ ಫಂಗಸ್ ಮ್ಯಾಗಜಿನ್]] ಗೆ ಸಹ ಆಶ್ರಯವಾಗಿದೆ.
== ಕ್ರೀಡೆ ==
[[ಚಿತ್ರ:Westpac Trust stadium viewed from Wadestown.jpg|thumb|ವೆಸ್ಟ್ಪಾಕ್ ಕ್ರೀಡಾಂಗಣ ]]
ವೆಲ್ಲಿಂಗ್ಟನ್ ಈ ಕೆಳಕಂಡ ಕ್ರೀಡಾ ತಂಡಗಳಿಗೆ ತವರಾಗಿದೆ:
* ದಿ [[ಹರಿಕೇನ್ಸ್]] - [[ಸೂಪರ್ 14]] ಲೋಯರ್ ನಾರ್ತ್ ಐಲ್ಯಾಂಡ್ ನ್ನು ಪ್ರತಿನಿಧಿಸುವ ರಗ್ಬಿ ತಂದ, ಮೂಲತಃ ವೆಲ್ಲಿಂಗ್ಟನ್ ನಲ್ಲಿ ನೆಲೆಯಾಗಿದೆ
* [[ವೆಲ್ಲಿಂಗ್ಟನ್ ಲಯನ್ಸ್]] - [[ITM ಕಪ್]] ರಗ್ಬಿ ತಂಡ
* [[ವೆಲ್ಲಿಂಗ್ಟನ್ ಫಿನಿಕ್ಸ್ FC]] - [[ಫುಟ್ಬಾಲ್(ಸಾಕರ್)]] ಕ್ಲಬ್ [[ಆಸ್ಟ್ರೇಲೇಶಿಯ|ಆಸ್ಟ್ರೇಲೇಶಿಯನ್]] [[A-ಲೀಗ್]] ತಂಡಕ್ಕೆ ಆಟವಾಡುತ್ತದೆ, ಇದು ನ್ಯೂಜಿಲೆಂಡ್ ನಲ್ಲಿರುವ ಏಕೈಕ ಸಂಪೂರ್ಣ ವೃತ್ತಿಪರ ತಂಡವಾಗಿದೆ.
* [[ಟೀಮ್ ವೆಲ್ಲಿಂಗ್ಟನ್]] - ವೆಲ್ಲಿಂಗ್ಟನ್ ನ ಅರೆ-ವೃತ್ತಿಪರ ತಂಡವಾದ [[ನ್ಯೂಜಿಲೆಂಡ್ ಫುಟ್ಬಾಲ್ ಚ್ಯಾಂಪಿಯನ್ ಶಿಪ್]] ನ ಸದಸ್ಯ ತಂಡವಾಗಿದೆ.
* [[ಸೆಂಟ್ರಲ್ ಪಲ್ಸ್]] - [[ನೆಟ್ ಬಾಲ್]] ನ ಸದಸ್ಯ ತಂಡವಾದ ಇದು ಲೋಯರ್ ನಾರ್ತ್ ಐಲ್ಯಾಂಡ್ ನ್ನು [[ANZ ಚ್ಯಾಂಪಿಯನ್ ಶಿಪ್]] ನಲ್ಲಿ ಪ್ರತಿನಿಧಿಸುತ್ತದೆ, ಮೂಲತಃ ವೆಲ್ಲಿಂಗ್ಟನ್ ನಲ್ಲಿ ನೆಲೆಯಾಗಿದೆ.
* [[ವೆಲ್ಲಿಂಗ್ಟನ್ ಫೈರ್ ಬರ್ಡ್ಸ್]] ಹಾಗು ವೆಲ್ಲಿಂಗ್ಟನ್ ಬ್ಲೇಜ್ - ಪುರುಷರ ಹಾಗು ಮಹಿಳೆಯರ [[ಕ್ರಿಕೆಟ್]] ತಂಡಗಳು
* [[ವೆಲ್ಲಿಂಗ್ಟನ್ ಸೈಂಟ್ಸ್]] - [[ಬ್ಯಾಸ್ಕೆಟ್ ಬಾಲ್]] ತಂಡ, ನ್ಯೂಜಿಲೆಂಡ್ ನ [[ನ್ಯಾಷನಲ್ ಬ್ಯಾಸ್ಕೆಟ್ ಬಾಲ್ ಲೀಗ್]] ನಲ್ಲಿ ಸ್ಪರ್ಧಿಸುತ್ತದೆ.
ವೆಲ್ಲಿಂಗ್ಟನ್ ನಲ್ಲಿ ಆಯೋಜಿಸಲಾದ ಕ್ರೀಡಾ ಪಂದ್ಯಾವಳಿಗಳು ಈ ಕೆಳ ಕಂಡಂತೆ ಇವೆ:
*
ದಿ [[ವೆಲ್ಲಿಂಗ್ಟನ್ ಸೆವೆನ್ಸ್]] - [[IRB]] [[ಸೆವೆನ್ಸ್ ವರ್ಲ್ಡ್ ಸೀರಿಸ್]] ನ ಸರಣಿ, ಇದನ್ನು ಪ್ರತಿ ವರ್ಷದ ಫೆಬ್ರವರಿಯಲ್ಲಿ ಹಲವಾರು ದಿನಗಳ ಕಾಲ [[ವೆಸ್ಟ್ ಪಾಕ್ ಕ್ರೀಡಾಂಗಣ|ವೆಸ್ಟ್ ಪಾಕ್ ಕ್ರೀಡಾಂಗಣದಲ್ಲಿ]] ನಡೆಯುತ್ತದೆ, ಈ [[ರಗ್ಬಿ ಸೆವೆನ್ಸ್]] ಸರಣಿಯು ಪ್ರತಿ ವರ್ಷ ಸ್ಥಳೀಯ ಆರ್ಥಿಕತೆಗೆ $೬.೮ ದಶಲಕ್ಷ ಆದಾಯ ಒದಗಿಸುತ್ತದೆ.
* ಕಳೆದ ೨೦೦೫ರಲ್ಲಿ ಜರುಗಿದ ವರ್ಲ್ಡ್ [[ಮೌಂಟನ್ ರನ್ನಿಂಗ್]].
* ಇಸವಿ ೧೯೮೫ ಹಾಗು ೧೯೯೬ರ ನಡುವೆ [[ಪ್ರವಾಸಿ ಕಾರುಗಳಿಗಾಗೇ]] ನಡೆದ [[ವೆಲ್ಲಿಂಗ್ಟನ್ 500]] [[ಸ್ಟ್ರೀಟ್ ರೇಸ್]]
* [[ಮ್ಯಾಕ್ ಎವೆಡಿ ಶೀಲ್ಡ್]] - ರೊಂಗೊತೈ ಕಾಲೇಜು, St ಪ್ಯಾಟ್ರಿಕ್'ಸ್ ಕಾಲೇಜು (ಸಿಲ್ವರ್ ಸ್ಟ್ರೀಮ್), St ಪ್ಯಾಟ್ರಿಕ್'ಸ್ ಕಾಲೇಜು (ಪಟ್ಟಣ), ಹಾಗು ವೆಲ್ಲಿಂಗ್ಟನ್ ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆಯುವ ವಾರ್ಷಿಕ ಅಥ್ಲೆಟಿಕ್ಸ್ ಕೂಟ
== ಶಿಕ್ಷಣ ==
ವೆಲ್ಲಿಂಗ್ಟನ್, ವಿದ್ಯಾರ್ಥಿಗಳಿಗೆ ಹಲವಾರು ಕಾಲೇಜು ಹಾಗು ವಿಶ್ವವಿದ್ಯಾಲಯ ಅಧ್ಯಯನ ವಿಷಯಗಳನ್ನು ಒದಗಿಸುತ್ತದೆ.
[[ಚಿತ್ರ:Uniwersytetwiktorii.jpg|thumb|left|ವಿಕ್ಟೋರಿಯಾ ವಿಶ್ವವಿದ್ಯಾಲಯ, ಕೆಲ್ಬರ್ನ್, ವೆಲ್ಲಿಂಗ್ಟನ್, ನ್ಯೂಜಿಲೆಂಡ್ (2006)]]
[[ವಿಕ್ಟೋರಿಯಾ ಯೂನಿವರ್ಸಿಟಿ ಆಫ್ ವೆಲ್ಲಿಂಗ್ಟನ್]] (ತೆ ವ್ಹಾರೆ ವನಂಗ ಓ ತೆ ಉಪೋಕೋ ಓ ತೆ ಇಕ ಅ ಮೌಇ) ನಗರದಾದ್ಯಂತ ನಾಲ್ಕು ಶೈಕ್ಷಣಿಕ ಆವರಣವನ್ನು ಹೊಂದಿದೆ. ಜೊತೆಗೆ ಮೂರು ತ್ರೈಮಾಸಿಕ ವ್ಯಾಸಂಗಾವಧಿ ವ್ಯವಸ್ಥೆ ಮಾದರಿ ಕಾರ್ಯ ನಿರ್ವಹಿಸುತ್ತದೆ (ವ್ಯಾಸಂಗದ ಅವಧಿಯು ಮಾರ್ಚ್, ಜುಲೈ, ಹಾಗು ನವೆಂಬರ್ ನಲ್ಲಿ ಆರಂಭವಾಗುತ್ತದೆ).<ref>{{cite web|author= |title= Victoria University of Wellington - website|publisher = Victoria University of Wellington|date = |accessdate= 2009-07-29|url= http://www.victoria.ac.nz/home/about/}}</ref> ಕಳೆದ ೨೦೦೮ರಲ್ಲಿ ಸಂಸ್ಥೆಯು ೨೧,೩೮೦ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡಿತ್ತು; ಇವರಲ್ಲಿ ೧೬,೬೦೯ ವಿದ್ಯಾರ್ಥಿಗಳು ಪೂರ್ಣಾವಧಿ ವ್ಯಾಸಂಗ ಮಾಡುತ್ತಿದ್ದರು. ಒಟ್ಟಾರೆ ವಿದ್ಯಾರ್ಥಿಗಳಲ್ಲಿ, ೫೬%ನಷ್ಟು ಹುಡುಗಿಯರು ಹಾಗು ೪೪%ನಷ್ಟು ಹುಡುಗರಿದ್ದರು. ವಿದ್ಯಾರ್ಥಿ ಘಟಕವು ಪ್ರಾಥಮಿಕವಾಗಿ ಯುರೋಪಿಯನ್ ಮೂಲದ ನ್ಯೂಜಿಲೆಂಡ್ ನವರನ್ನು ಒಳಗೊಂಡಿತ್ತು, ೧,೭೧೩ ಮಓರಿ ವಿದ್ಯಾರ್ಥಿಗಳು, ೧,೦೨೪ ಪೆಸಿಫಿಕ್ ವಿದ್ಯಾರ್ಥಿಗಳು, ೨,೭೬೫ ವಿದೇಶಿ ವಿದ್ಯಾರ್ಥಿಗಳು. ೫,೭೫೧ ಜನರಿಗೆ ಪದವಿ, ಡಿಪ್ಲೋಮಾ ಹಾಗು ಸರ್ಟಿಫಿಕೆಟ್ ಗಳನ್ನು ನೀಡಲಾಗಿತ್ತು. ಶಾಲೆಯಲ್ಲಿ ೧,೯೩೦ ಪೂರ್ಣಕಾಲಿಕ ನೌಕರರಿದ್ದರು.<ref>{{cite web|author= |title= Victoria in the year 2008|publisher= Victoria University of Wellington|date= |accessdate= 2009-07-29|url= http://www.victoria.ac.nz/home/about/snapshot.aspx|archive-date= 2009-08-15|archive-url= https://web.archive.org/web/20090815064257/http://www.victoria.ac.nz/home/about/snapshot.aspx|url-status= dead}}</ref>
[[ಮಸ್ಸೇಯ್ ವಿಶ್ವವಿದ್ಯಾಲಯ|ಮಸ್ಸೇಯ್ ವಿಶ್ವವಿದ್ಯಾಲಯವು]], ವೆಲ್ಲಿಂಗ್ಟನ್ ಶೈಕ್ಷಣಿಕ ಕ್ಯಾಂಪಸ್ (ಸಮೂಹ)ಹೊಂದಿದೆ, ಇದು "ಕ್ರಿಯಾಶೀಲ ಕ್ಯಾಂಪಸ್" ಎಂದು ಪರಿಚಿತವಾಗಿದೆ. ಜೊತೆಗೆ ಇದು ಮಾಹಿತಿ ಹಾಗು ವ್ಯಾಪಾರ, ಇಂಜಿನಿಯರಿಂಗ್ ಹಾಗು ತಾಂತ್ರಿಕ, ಆರೋಗ್ಯ ಹಾಗು ಯೋಗಕ್ಷೇಮ ಹಾಗು ಸೃಜನಾತ್ಮಕ ಕಲೆ ವ್ಯಾಸಂಗ ವಿಷಯಗಳನ್ನು ಪಠ್ಯಕ್ರಮದಲ್ಲಿ ಒಳಗೊಂಡಿತ್ತು. ಇದರ ವಿನ್ಯಾಸ ಶಾಲೆಯನ್ನು ೧೮೮೬ರಲ್ಲಿ ಸ್ಥಾಪಿಸಲಾಯಿತು, ಜೊತೆಗೆ ಸಾರ್ವಜನಿಕ ಆರೋಗ್ಯ, ನಿದ್ರೆ, ಮಓರಿ ಆರೋಗ್ಯ, ಸಣ್ಣ & ಮಧ್ಯಮ ಮಟ್ಟದ ಉದ್ಯಮ, ದುರ್ಘಟನೆಗಳು, ಹಾಗು ಹೆಚ್ಚುವರಿ ಕಾಲೇಜು ಶಿಕ್ಷಣಕ್ಕೆ ಸಂಶೋಧನಾ ಕೇಂದ್ರಗಳಿವೆ.<ref name="Massey University">{{cite web|author= |title= Wellington Campus - the Creative Campus|publisher = Massey University|date = |accessdate= 2009-07-29|url = http://wellington.massey.ac.nz/}}</ref> ಇದು ವಿಕ್ಟೋರಿಯಾ ಯೂನಿವರ್ಸಿಟಿ ಆಫ್ ವೆಲ್ಲಿಂಗ್ಟನ್ ನೊಂದಿಗೆ ಸಂಯೋಗ ಹೊಂದಿ [[ನ್ಯೂಜಿಲೆಂಡ್ ಸ್ಕೂಲ್ ಆಫ್ ಮ್ಯೂಸಿಕ್]] ನ ಹುಟ್ಟಿಗೆ ಕಾರಣವಾಯಿತು.<ref name="Massey University"/>
[[ಯೂನಿವರ್ಸಿಟಿ ಆಫ್ ಓಟಗೋ]] ವೆಲ್ಲಿಂಗ್ಟನ್ ಸ್ಕೂಲ್ ಆಫ್ ಮೆಡಿಸಿನ್ ಅಂಡ್ ಹೆಲ್ತ್ ನ ವಿಭಾಗದೊಂದಿಗೆ ವೆಲ್ಲಿಂಗ್ಟನ್ ನಲ್ಲಿ ತನ್ನ ಒಂದು ಶಾಖೆಯನ್ನು ಹೊಂದಿದೆ.
ಇದರ ಜೊತೆಯಲ್ಲಿ, [[ವೆಲ್ಲಿಂಗ್ಟನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ]] ಸಹ ಇದೆ. ಹೆಚ್ಚಿನ ಮಾಹಿತಿಗಾಗಿ, [[ಲಿಸ್ಟ್ ಆಫ್ ಯೂನಿವರ್ಸಿಟೀಸ್ ಇನ್ ನ್ಯೂಜಿಲೆಂಡ್]] ಅನ್ನು ನೋಡಿ.
ವೆಲ್ಲಿಂಗ್ಟನ್ ಪ್ರದೇಶವು ಕಾಲೇಜು ಸೇರಲು ಪೂರ್ವಭಾವಿ ತಯಾರಿ ಹಾಗು ಅಧ್ಯಯನಕ್ಕೆ ಹಲವಾರು ಶಾಲೆಗಳನ್ನು ಹೊಂದಿದೆ.
ಹೆಚ್ಚಿನ ಮಾಹಿತಿಗಾಗಿ [[ಲಿಸ್ಟ್ ಆಫ್ ಸ್ಕೂಲ್ಸ್ ಇನ್ ದಿ ವೆಲ್ಲಿಂಗ್ಟನ್ ರೀಜನ್]] ನೋಡಿ.
== ಸಾರಿಗೆ ==
{{See also|Public transport in Wellington|List of bus routes in Wellington}}
ವೆಲ್ಲಿಂಗ್ಟನ್ ನ ಉತ್ತರ ಭಾಗದಲ್ಲಿ [[ಸ್ಟೇಟ್ ಹೈವೇ 1]] ಪಶ್ಚಿಮ ದಿಕ್ಕಿನಲ್ಲಿದೆ. ಅಲ್ಲದೇ [[ಸ್ಟೇಟ್ ಹೈವೇ 2]] ಪೂರ್ವ ದಿಕ್ಕಿನಲ್ಲಿದೆ, ಇದು ನಗರ ಕೇಂದ್ರ ಭಾಗದ [[ನ್ಗುರಾಂಗ ಇಂಟರ್ ಚೇಂಜ್]] ನಲ್ಲಿ ಸಂಧಿಸುತ್ತದೆ, ಇಲ್ಲಿಂದ SH ೧ ವಿಮಾನ ನಿಲ್ದಾಣಕ್ಕೆ ನಗರದ ಮೂಲಕ ಹಾದು ಹೋಗುತ್ತದೆ. ನ್ಯೂಜಿಲೆಂಡ್ ನ ಇತರ ನಗರಗಳಂತೆ ರಾಜಧಾನಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಕನಿಷ್ಠ ಮಟ್ಟದ್ದಾಗಿದೆ - ವೆಲ್ಲಿಂಗ್ಟನ್ ಹಾಗು ಕಪಿಟಿ ಕೋಸ್ಟ್ ನಡುವೆ, SH ೧ ಸೆಂಟೆನ್ನಿಯಲ್ ಹೈವೇ ಮೂಲಕ ಹಾದು ಹೋಗುತ್ತದೆ, ಕಿರಿದಾದ ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸಬಹುದು, ಜೊತೆಗೆ ವೆಲ್ಲಿಂಗ್ಟನ್ ಹಾಗು ವೈರರಪ ನಡುವೆ, SH ೨ ಅಡ್ಡಲಾಗಿ [[ರಿಮುಟಕ ರೇಂಜಸ್]] ಮೂಲಕ ಹಾದು ಹೋಗುತ್ತದೆ, ಇದೂ ಸಹ ಕಿರಿದಾಗಿದ್ದು ಇಲ್ಲೂ ಸಹ ಅಪಘಾತಗಳು ಸಂಭವಿಸಬಹುದು. ವೆಲ್ಲಿಂಗ್ಟನ್ ಎರಡು ಅಲ್ಪ-ದೂರದ ಮೋಟಾರು ಮಾರ್ಗಗಳಿವೆ, ಎರಡೂ SH ೧ನ ಭಾಗವೆನಿಸಿವೆ: [[ಜಾನ್ಸನ್ ವಿಲ್ಲೆ-ಪೋರಿರುವ ಮೋಟಾರು ಮಾರ್ಗ]] ಹಾಗು [[ವೆಲ್ಲಿಂಗ್ಟನ್ ಅರ್ಬನ್ ಮೋಟಾರು ಮಾರ್ಗ]], ಇದು ನ್ಗುರಾಂಗ ಗೋರ್ಜೆಯಲ್ಲಿ ಒಂದು ಸಣ್ಣ ಮೋಟಾರು ಮಾರ್ಗದೊಂದಿಗೆ ಪೋರಿರುವ ನಗರದ ಜೊತೆಗೆ ವೆಲ್ಲಿಂಗ್ಟನ್ ನಗರಕ್ಕೆ ಸಂಪರ್ಕವನ್ನು ಕಲ್ಪಿಸುತ್ತದೆ.
[[File:Commuters-wellington.ashx.jpeg|thumb|280px|right|ಕಳೆದ 2006ರಲ್ಲಿದ್ದ ವೆಲ್ಲಿಂಗ್ಟನ್ ಪ್ರದೇಶದ ನಿತ್ಯ ಪ್ರಯಾಣದ ಮಾದರಿಗಳನ್ನು ತೋರಿಸಲಾಗಿದೆ; ಗಾಢವಾದ ಕೆಂಪು ಗೆರೆಗಳು ವಾಹನ ನಿಬಿಡತೆಯನ್ನು ಸೂಚಿಸುತ್ತದೆ.
ಆಧಾರ: ಸ್ಟ್ಯಾಟಿಸ್ಟಿಕ್ಸ್ ನ್ಯೂಜಿಲೆಂಡ್ .<ref>[116]</ref>]]
ವೆಲ್ಲಿಂಗ್ಟನ್ ನ ಸಾರಿಗೆ ವ್ಯವಸ್ಥೆಯು ಮೆಟ್ ಲಿಂಕ್ ನ ಗುರುತಿನಡಿಯಲ್ಲಿ ಹಲವು ವಿವಿಧ ನಿರ್ವಾಹಕರು ತಮ್ಮ ಸೇವೆಯನ್ನು ಒದಗಿಸುತ್ತಾರೆ. ಬಸ್ಸುಗಳು ವೆಲ್ಲಿಂಗ್ಟನ್ ನಗರದ ಪ್ರತಿಯೊಂದು ಭಾಗಕ್ಕೂ ತಮ್ಮ ಸೇವೆಯನ್ನು ಒದಗಿಸುತ್ತವೆ, ಇದರಲ್ಲಿ ಹೆಚ್ಚಿನವು "ಗೋಲ್ಡನ್ ಮೈಲ್" ನಿಂದ [[ವೆಲ್ಲಿಂಗ್ಟನ್ ರೈಲು ನಿಲ್ದಾಣ|ವೆಲ್ಲಿಂಗ್ಟನ್ ರೈಲು ನಿಲ್ದಾಣದಿಂದ]] [[ಕೋರ್ಟ್ನಯ್ ಪ್ಲೇಸ್]] ನವರೆಗೂ ಹಾದು ಹೋಗುತ್ತದೆ. ಬಹುತೇಕ ಬಸ್ಸುಗಳು [[ಡೀಸಲ್]] ಇಂಧನದಿಂದ ಚಲಿಸುತ್ತವೆ, ವೆಲ್ಲಿಂಗ್ಟನ್ ನ ಒಂಬತ್ತು ಮಾರ್ಗಗಳು [[ಟ್ರಾಲಿ ಬಸ್ ಗಳನ್ನು]] ಬಳಕೆ ಮಾಡುತ್ತದೆ - ಒಶಿಯಾನಿಯದಲ್ಲಿ ಉಳಿದುಕೊಂಡಿರುವ ಏಕೈಕ ಸಾರ್ವಜನಿಕ ಸಂಚಾರ ವ್ಯವಸ್ಥೆಯಾಗಿದೆ.
[[ಚಿತ್ರ:EM 1367 leading a southbound 4 car set as the morning sun breaks through the clouds, near Epuni - 17 May 2003.jpg|thumb|left|ಎರಡು ಟ್ರ್ಯಾನ್ಸ್ ಮೆಟ್ರೋದ EM ದರ್ಜೆಯ ದಕ್ಷಿಣಾಭಿಮುಖ ವಿದ್ಯುತ್ ಚಾಲಿತ ರೈಲು ಹಲವು ಯೂನಿಟ್ ಗಳನ್ನು ಹೊಂದಿದ್ದು ಹಟ್ಟ್ ವ್ಯಾಲಿ ರೈಲು ಮಾರ್ಗದಿಂದ ಬೆಳಗಿನ ಸೇವೆಯನ್ನು ಆರಂಭಿಸಿರುವುದು. ಉಪನಗರಗಳಿಗೆ ವಿದ್ಯುತ್ ಚಾಲಿತ ರೈಲು ಸಂಚಾರ ವ್ಯವಸ್ಥೆಯನ್ನು ಹೊಂದಿರುವ ನ್ಯೂಜಿಲೆಂಡ್ ನ ಏಕೈಕ ನಗರ ವೆಲ್ಲಿಂಗ್ಟನ್. ]]
ವೆಲ್ಲಿಂಗ್ಟನ್ [[ನಾರ್ತ್ ಐಲ್ಯಾಂಡ್ ಮೇನ್ ಟ್ರಂಕ್ ರೈಲ್ವೆ]] (NIMT) ಹಾಗು [[ವೈರರಪ ರೈಲು ಮಾರ್ಗ|ವೈರರಪ ರೈಲು ಮಾರ್ಗದ]] ದಕ್ಷಿಣದ ತುದಿಯಲ್ಲಿ ನೆಲೆಯಾಗಿದೆ, ಇದು ಕೇಂದ್ರ ವೆಲ್ಲಿಂಗ್ಟನ್ ನ ಉತ್ತರದ ತುದಿಯಲ್ಲಿ [[ವೆಲ್ಲಿಂಗ್ಟನ್ ರೈಲ್ವೆ ನಿಲ್ದಾಣ|ವೆಲ್ಲಿಂಗ್ಟನ್ ರೈಲ್ವೆ ನಿಲ್ದಾಣದಲ್ಲಿ]] ಸಂಧಿಸುತ್ತವೆ. ಎರಡು ದೂರ-ಪ್ರಯಾಣ ಹೋಗುವ ರೈಲುಗಳು ವೆಲ್ಲಿಂಗ್ಟನ್ ರೈಲ್ವೆ ನಿಲ್ದಾಣದಿಂದ ಚಲಿಸುತ್ತವೆ: [[ಕ್ಯಾಪಿಟಲ್ ಕನೆಕ್ಷನ್]], [[ಪಾಮರ್ಸ್ಟನ್ ನಾರ್ತ್]] ನಿಂದ ನಿತ್ಯ ಪ್ರಯಾಣಿಕರಿಗೆ ಹಾಗು [[ದಿ ಓವರ್ ಲ್ಯಾಂಡರ್]] [[ಆಕ್ಲೆಂಡ್]] ಗೆ ಪ್ರಯಾಣ ಬೆಳೆಸುವವರಿಗೆ. ಕಳೆದ ೨೦೦೬ರಲ್ಲಿ, ಪ್ರಯಾಣಿಕ ಕೊರತೆಯಿಂದಾಗಿ ಓವರ್ ಲ್ಯಾಂಡರ್ ರೈಲ್ವೆ ಸೇವೆಯನ್ನು ಸಂಪೂರ್ಣವಾಗಿ ರದ್ದು ಪಡಿಸುವ ಒಂದು ಮಹತ್ವದ ವಿಚಾರವು ಏರ್ಪಟ್ಟಿತ್ತು; ಒಬ್ಬ ರೈಲ್ವೆ ವಕ್ತಾರರ ಪ್ರಕಾರ ಪ್ರಯಾಣಿಕರು ಕಡಿಮೆಯಿದ್ದ ಕಾರಣ "ನಾವು ಅದರ ಸೇವೆಯನ್ನು ಮುಂದುವರೆಸುವುದು ಸಾಧ್ಯವಿರಲಿಲ್ಲ".<ref>{{cite news|author= |title= |publisher = The New Zealand Herald|year = 2005|accessdate= 2009-07-29|url = http://www.nzherald.co.nz/rail-transport/news/article.cfm?c_id=428&objectid=10393040}}</ref>
ಆದಾಗ್ಯೂ ಸೆಪ್ಟೆಂಬರ್ ೨೦೦೬ರಲ್ಲಿ, ರೈಲ್ವೆ ನಿರ್ವಾಹಕರು ತಾವು ಅದರ ಸೇವೆಯನ್ನು ಮುಂದುವರೆಸುವುದಾದರೂ ಕನಿಷ್ಠ ಸೇವೆಯನ್ನು ಒದಗಿಸುವುದಾಗಿ ಪ್ರಕಟಿಸಿದರು (ಶುಕ್ರವಾರಗಳು, ಶನಿವಾರಗಳು, ಹಾಗು ಭಾನುವಾರಗಳು ಅತಿ ಬೇಡಿಕೆಯಿಲ್ಲದ ಚಳಿಗಾಲದಲ್ಲಿ, ಹಾಗು ಒತ್ತಡದ ಬೇಸಿಗೆ ಕಾಲದಲ್ಲಿ ನಿತ್ಯವೂ ಹಾಗು ಈಸ್ಟರ್ ನ ಅವಧಿಯಲ್ಲಿ).<ref>{{cite news| title=Overlander announcement| url=http://www.scoop.co.nz/stories/BU0609/S00483.htm| publisher=[[Scoop (news website)|Scoop]]| date=2006-09-28| accessdate=2006-09-28 }}</ref><ref>{{cite news| title=Overlander's final fate revealed today?| url=http://www.newstalkzb.co.nz/newsdetail1.asp?storyID=104470| publisher=[[Newstalk ZB]]| date=2006-09-27| accessdate=2006-09-28| archive-date=2007-09-29| archive-url=https://web.archive.org/web/20070929110720/http://www.newstalkzb.co.nz/newsdetail1.asp?storyID=104470| url-status=dead}}</ref><ref>{{cite news| title=Overlander train service continues| url=http://www.newstalkzb.co.nz/newsdetail1.asp?storyID=104572| publisher=[[Newstalk ZB]]| date=2006-09-28| accessdate=2006-09-28| archive-date=2007-09-27| archive-url=https://web.archive.org/web/20070927035649/http://www.newstalkzb.co.nz/newsdetail1.asp?storyID=104572| url-status=dead}}</ref>
ನಾಲ್ಕು [[ವಿದ್ಯುತ್ ಚಾಲಿತ]] [[ಉಪನಗರ|ಉಪನಗರಗಳ]] ರೈಲ್ವೆ ಮಾರ್ಗಗಳು ವೆಲ್ಲಿಂಗ್ಟನ್ ರೈಲ್ವೆ ನಿಲ್ದಾಣದಿಂದ ನಗರದಿಂದಾಚೆ ಇರುವ ಇತರ ಉಪನಗರಗಳಿಗೆ ಹರಡುತ್ತವೆ - [[ಜಾನ್ಸನ್ ವಿಲ್ಲೆ ರೈಲು ಮಾರ್ಗ]] ನಾರ್ತ್, ಉತ್ತರ ವೆಲ್ಲಿಂಗ್ಟನ್ ನಗರದ ಉಪನಗರದಿಂದ ಹೊರತು, ಜಾನ್ಸನ್ ವಿಲ್ಲೆಯಲ್ಲಿ ಅಂತಿಮವಾಗಿ ನಿಲುಗಡೆಯಾಗುತ್ತದೆ; [[ಪರಪರುಮು ರೈಲ್ವೆ ಮಾರ್ಗ|ಪರಪರುಮು ರೈಲ್ವೆ ಮಾರ್ಗವು]] NIMTಯಿಂದ ಪೋರಿರುವ ಹಾಗು ಕಪಿಟಿ ಕೋಸ್ಟ್ ನಲ್ಲಿರುವ ಪರಪರಮುಗೆ ಸಂಪರ್ಕವನ್ನು ಕಲ್ಪಿಸುತ್ತದೆ; ಪೆಟೋನೆ ಮೂಲಕ ಲೋಯರ್ ಹಟ್ಟ್ ನಗರದ ಕೇಂದ್ರಭಾಗಕ್ಕೆ ಸಂಪರ್ಕವನ್ನು ಕಲ್ಪಿಸುವ [[ಮೆಲ್ಲಿಂಗ್ ರೈಲು ಮಾರ್ಗ]], ಹಾಗು [[ಹಟ್ಟ್ ವ್ಯಾಲಿ ಲೈನ್]] ವೈರರಪ ರೈಲು ಮಾರ್ಗದ ಜೊತೆಯಲ್ಲಿ ವಾಟರ್ ಲೋ ಹಾಗು ತೈತ ಮೂಲಕ ಅಪ್ಪರ್ ಹಟ್ಟ್ ಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಡೀಸಲ್ ನಿಂದ-ಸಾಗುವ ಸಂಚಾರ ವ್ಯವಸ್ಥೆಯು, [[ವೈರರಪ ಕನೆಕ್ಷನ್]], ದಿನದಲ್ಲಿ ಹಲವಾರು ಬಾರಿ ವೈರರಪದ ಮಾಸ್ಟರ್ಟನ್ ಗೆ{{convert|8.8|km|adj=on}} ಉದ್ದದ [[ರಿಮುಟಕ ಟನಲ್]] ಮೂಲಕ ಸಂಪರ್ಕವನ್ನು ಕಲ್ಪಿಸುತ್ತದೆ.
ವೆಲ್ಲಿಂಗ್ಟನ್ [[ಕುಕ್ ಸ್ಟ್ರೈಟ್]] ನಿಂದ [[ಸೌತ್ ಐಲ್ಯಾಂಡ್]] ನ [[ಪಿಕ್ಟನ್]] ಗೆ [[ದೋಣಿಮಾರ್ಗ|ದೋಣಿಮಾರ್ಗದ]] ಉತ್ತರ ದಿಕ್ಕಿನ ಅಂತಿಮ ನಿಲ್ದಾಣವಾಗಿದೆ. ಇದಕ್ಕೆ ಸಂಪರ್ಕ ಸೇವೆಯನ್ನು ರಾಜ್ಯದ-ನಿರ್ವಹಣೆಯಲ್ಲಿರುವ [[ಇಂಟರ್ಐಲ್ಯಾಂಡರ್]] ಹಾಗು ಖಾಸಗಿ [[ಬ್ಲೂಬ್ರಿಡ್ಜ್]] ಒದಗಿಸುತ್ತವೆ.
ಸ್ಥಳೀಯ ದೋಣಿ ಮಾರ್ಗಗಳು ವೆಲ್ಲಿಂಗ್ಟನ್ ನಗರದ ಕೇಂದ್ರಭಾಗವನ್ನು ಈಸ್ಟ್ ಬೌರ್ನೆ, ಸೀಟೌನ್ ಹಾಗು ಪೆಟೋನೆಯ ಜೊತೆಗೆ ಸಂಪರ್ಕವನ್ನು ಕಲ್ಪಿಸುತ್ತವೆ.
[[ವೆಲ್ಲಿಂಗ್ಟನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ವೆಲ್ಲಿಂಗ್ಟನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು]] ನಗರದ ಆಗ್ನೇಯ ದಿಕ್ಕಿನಲ್ಲಿದೆ. ನ್ಯೂಜಿಲೆಂಡ್ ಉದ್ದಕ್ಕೂ ತಮ್ಮ ಹಾರಾಟವನ್ನು ನಡೆಸುತ್ತವೆ, ಜೊತೆಗೆ ಹಲವಾರು ವಿಮಾನಗಳು [[ಆಸ್ಟ್ರೇಲಿಯ]] ಹಾಗು ಪೆಸಿಫಿಕ್ ಐಲ್ಯಾಂಡ್ಸ್ ಗೆ ತಮ್ಮ ಹಾರಾಟವನ್ನು ನಡೆಸುತ್ತವೆ. ಇತರ ಅಂತಾರಾಷ್ಟ್ರೀಯ ನಿಲ್ದಾಣಗಳನ್ನು ತಲುಪಲು ಮತ್ತೊಂದು ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ, ಏಕೆಂದರೆ ದೊಡ್ಡ ವಿಮಾನಗಳಿಗೆ ವೆಲ್ಲಿಂಗ್ಟನ್ ನ ಸಣ್ಣ () [[ಓಡುಪಥ|ಓಡುಪಥಗಳು]] ಸಹಕಾರಿಯಾಗಿರುವುದಿಲ್ಲ. ವಿಮಾನ ನಿಲ್ದಾಣವು [[ವೆಲ್ಲಿಂಗ್ಟನ್ ಏರೋ ಕ್ಲಬ್]] ಗೆ ನೆಲೆಯಾಗಿದೆ, ಇದು ಒಂದು ಖಾಸಗಿ ಲಾಭೋದ್ದೇಶವಿಲ್ಲದ ವಾಯುಯಾನ ಕಲಾ ಶಾಲೆಯಾಗಿದೆ.<ref name="tws122">{{cite web
| author =
| title = About Us
| publisher = Wellington Aero Club
| date = 2009-08-28
| url = http://www.flywellington.co.nz/?page_id=3
| accessdate = 2009-08-28
}}</ref><ref name="tws119">{{cite news
| author = ROSALEEN MACBRAYNE
| title = Body discovery stuns cousin
| publisher = The New Zealand Herald
| date = July 11, 2000
| url = http://www.nzherald.co.nz/nz/news/article.cfm?c_id=1&objectid=143681
| accessdate = 2009-08-27
}}</ref>
== ಗ್ಯಾಲರಿ ==
[[ಚಿತ್ರ:Wellington 2.jpg|thumb|800px|centre|ವೆಲ್ಲಿಂಗ್ಟನ್ ಬಂದರು ಹಾಗು ಕೃತಕ ಕೊಳದ ದೃಶ್ಯಾವಳಿ ]]
[[ಚಿತ್ರ:Wellington City Night.jpg|thumb|800px|centre|ಮೌಂಟ್ ವಿಕ್ಟೋರಿಯಾದಿಂದ ಚಿತ್ರೀಕರಿಸಲಾದ ನಗರ ಕೇಂದ್ರಭಾಗದ ರಾತ್ರಿಯ ದೃಶ್ಯ ]]
[[ಚಿತ್ರ:WellingtonPano.jpg|thumb|800px|centre|ವಿಕ್ಟೋರಿಯಾ ಮೇಲಿಂದ ಚಿತ್ರಿಸಲಾಗಿರುವ ಕೆಲ್ಬರ್ನ್ ನಲ್ಲಿರುವ ವೆಲ್ಲಿಂಗ್ಟನ್ ವಿಶ್ವವಿದ್ಯಾಲಯದ ದೃಶ್ಯಾವಳಿ ]]
[[ಚಿತ್ರ:Wellington panorama.jpg|thumb|800px|centre|ಮೌಂಟ್ ವಿಕ್ಟೋರಿಯಾದಿಂದ ಚಿತ್ರೀಕರಿಸಲಾದ ನಗರ ಕೇಂದ್ರ ಭಾಗದ ದೃಶ್ಯಾವಳಿ ]]
[[ಚಿತ್ರ:Wel-har-pan.jpg|thumb|800px|centre|ಮೌಂಟ್ ವಿಕ್ಟೊರಿಯಾದ ದೃಶ್ಯಾವಳಿ ]]
== ವೆಲ್ಲಿಂಗ್ಟನ್ ನ ಪ್ರಸಿದ್ಧರು ==
== ಸಹೋದರ ನಗರಗಳ ಸಂಬಂಧಗಳು ==
ಸಹೋದರ ನಗರಗಳ ಸಂಬಂಧಗಳು ಸ್ಥಳೀಯ ಆಡಳಿತದ ಮಟ್ಟದಲ್ಲಿದೆ:
* ವೆಲ್ಲಿಂಗ್ಟನ್ ನಗರದ ಸಹೋದರ ನಗರಗಳು
* ಪೋರಿರುವ ಸಹೋದರ ನಗರಗಳು
* ಲೋಯರ್ ಹಟ್ಟ್ ಸಹೋದರ ನಗರಗಳು
* ಅಪ್ಪರ್ ಹಟ್ಟ್ ಸಹೋದರ ನಗರಗಳು
*
== ಉಲ್ಲೇಖಗಳು ==
{{Reflist|2}}
== ಬಾಹ್ಯ ಕೊಂಡಿಗಳು ==
{{commons|Wellington}}
* [http://www.gw.govt.nz ಗ್ರೇಟರ್ ವೆಲ್ಲಿಂಗ್ಟನ್ ರೀಜನಲ್ ಕೌನ್ಸಿಲ್ ]
* [http://www.wellingtonnz.com ಅಫಿಷಿಯಲ್ NZ ಟೂರಿಸಂ ವೆಬ್ಸೈಟ್ ಫಾರ್ ವೆಲ್ಲಿಂಗ್ಟನ್ ]
* [http://www.wellington.govt.nz ವೆಲ್ಲಿಂಗ್ಟನ್ ಸಿಟಿ ಕೌನ್ಸಿಲ್ ]
* ವೆಲ್ಲಿಂಗ್ಟನ್ ಇನ್ ತೆ ಆರಾ ದಿ
* {{wikivoyage|Wellington}}
{{Coord|41|17|20|S|174|46|38|E|type:city(370000)_region:NZ-WGN|display=title}}
[[ವರ್ಗ:ವೆಲ್ಲಿಂಗ್ಟನ್]]
[[ವರ್ಗ:ವೆಲ್ಲಿಂಗ್ಟನ್ ಪ್ರದೇಶ]]
[[ವರ್ಗ:ನ್ಯೂಜಿಲೆಂಡ್ ನ ಜನನಿಬಿಡ ಸ್ಥಳಗಳು]]
[[ವರ್ಗ:ಓಶಿಯಾನದಲ್ಲಿರುವ ರಾಜಧಾನಿ ನಗರಗಳು]]
[[ವರ್ಗ:ನ್ಯೂಜಿಲೆಂಡ್ ನಲ್ಲಿರುವ ಜನನಿಬಿಡ ಕರಾವಳಿ ಪ್ರದೇಶಗಳು]]
[[ವರ್ಗ:ನ್ಯೂಜಿಲೆಂಡ್ನಲ್ಲಿನ ಬಂದರು ಪಟ್ಟಣಗಳು]]
[[ವರ್ಗ:1840ರಲ್ಲಿ ಸ್ಥಾಪಿಸಲ್ಪಟ್ಟ ಜನನಿಬಿಡ ಸ್ಥಳಗಳು]]
[[ವರ್ಗ:ರಾಜಧಾನಿಗಳು]]
[[ವರ್ಗ:ನ್ಯೂ ಜೀಲ್ಯಾಂಡ್]]
848qn71l1sgbfdx5q4zhp67stjjht2m
ಚಂದ್ರಶೇಖರ ಆಜಾದ್
0
27745
1108496
1092137
2022-07-22T13:06:00Z
2401:4900:16F8:8C6E:2:1:1D45:7DC8
/* ಇತಿಹಾಸ */
wikitext
text/x-wiki
{{Infobox person
|name= ಚಂದ್ರಶೇಖರ ಆಝಾದ್
|birth_date = ಜುಲೈ ೨೩, ೧೯೦೬
|death_date = ಫೆಬ್ರವರಿ ೨೭, ೧೯೩೧ (ಪ್ರಾಯ ೨೫)
|birth_place=[[ಭಾವ್ರ]], [[ಸೆಂಟ್ರಲ್ ಇಂಡಿಯಾ ಏಜನ್ಸಿ]], [[ಭಾರತ]]
|death_place=[[ಅಲಹಾಬಾದ್]], [[ಭಾರತ]]
|image= [[File:Chandra Shekhar Azad 1988 stamp of India.jpg|300px]]
|religion=[[ಹಿಂದು]]
|caption=
|movement=[[ಭಾರತ ಸ್ವಾತಂತ್ರ್ಯ ಚಳುವಳಿ]]
|organization =ನೌಜವಾನ್ ಭಾರತ್ ಸಭಾ, ಕೀರ್ತಿ ಕಿಸ್ಸಾನ್ ಪಾರ್ಟಿ ಮತ್ತು ಹಿಂದೂಸ್ತಾನ್ ಸೋಶ್ಯಲಿಸ್ಟ್ ರಿಪಬ್ಲಿಕನ್ ಅಸೋಶಿಯೇಶನ್
}}
'''ಚಂದ್ರಶೇಖರ ಆಜಾದ್''' ಎಂದೇ ಹೆಚ್ಚು ಗುರುತಿಸಲ್ಪಡುವ '''ಚಂದ್ರಶೇಖರ ಸೀತಾರಾಮ್ ತಿವಾರಿ''' ಯವರು (ಜುಲೈ 23, 1906, ಭಾ/ಭವ್ರಾ – ಫೆಬ್ರವರಿ 27, 1931, [[ಅಲಹಾಬಾದ್|ಅಲಹಾಬಾದ/ಪ್ರಯಾಗ]]) [[ಭಾರತ]]ದ ಬಹು ಪ್ರಮುಖ ಕ್ರಾಂತಿಕಾರಿಗಳಲ್ಲಿ ಒಬ್ಬರಾಗಿದ್ದು, ಅವರನ್ನು [[ಸರ್ದಾರ್ ಭಗತ್ ಸಿಂಗ್|ಭಗತ್ ಸಿಂಗ್]]ರ ಮಾರ್ಗದರ್ಶಕರೆಂದು/ಗುರುಗಳೆಂದು ಪರಿಗಣಿಸಲಾಗುತ್ತದೆ.
==ಇತಿಹಾಸ==
ಪಂಡಿತ್ಜಿ ಎಂದು ಆಗ್ಗಾಗ್ಗೆ ಕರೆಯಲ್ಪಡುತ್ತಿದ್ದ ಆಜಾದ್ರವರು ಓರ್ವ ಕ್ರಾಂತಿಕಾರಿಯಾಗಿದ್ದರು. 1857ರ [[ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ|ಭಾರತೀಯ ಸ್ವಾತಂತ್ರ್ಯ ಸಂಗ್ರಾಮ]]ದ ನಂತರ ಬ್ರಿಟಿಷ್ ಆಡಳಿತದ ವಿರುದ್ಧದ ತಮ್ಮ ಸ್ವಾತಂತ್ರ್ಯ ಕ್ಕಾಗಿನ ಹೋರಾಟದಲ್ಲಿ ಆಯುಧಗಳನ್ನು ಬಳಸಿದ್ದ ಮೊದಲ ಭಾರತೀಯ ಕ್ರಾಂತಿಕಾರಿಗಳಲ್ಲಿ ಅವರು ಒಬ್ಬರಾಗಿದ್ದರು. ಓರ್ವ ಯೋಧ ಎಂದಿಗೂ ಶಸ್ತ್ರವನ್ನು ತ್ಯಜಿಸಲಾರನೆಂಬುದು ಕೂಡಾ ಅವರ ಅಭಿಪ್ರಾಯವಾಗಿತ್ತು.. ತಂದೆ ಪಂಡಿತ್ ಸೀತಾರಾಮ್
ತಾಯಿ ಜಾಗ್ರಣಿ.
==ಜನನ, ಜೀವನ==
ಚಂದ್ರಶೇಖರ ಆಜಾದ್ರವರು 23 ಜುಲೈ 1906ರಂದು (ಮಿಥ್ಯಾಕಲ್ಪನೆ :ಉನ್ನಾವೋ ಜಿಲ್ಲೆ - ಬಾದರ್ಕಾ ಉತ್ತರಪ್ರದೇಶ) ಮಧ್ಯಪ್ರದೇಶದ ಝ/ಜಬುವಾ ಜಿಲ್ಲೆಯಲ್ಲಿರುವ ಭಾ/ಭವ್ರಾ ಎಂಬ ಹಳ್ಳಿಯಲ್ಲಿ ಜನಿಸಿದರು.ಅವರ ತಂದೆ ಪಂ.ಸೀತಾರಾಮ್ ತಿವಾರಿಯವರಾಗಿದ್ದರೆ ಜಾಗ್ರಣೀ ದೇವಿಯವರು ಅವರ ತಾಯಿಯಾಗಿದ್ದರು. ಭಾವರಾ ಮತ್ತು [[ವಾರಾಣಸಿ]]ಯ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ವಿದ್ಯಾರ್ಥಿದೆಸೆಯಲ್ಲಿಯೇ [[ಮಹಾತ್ಮಾ ಗಾಂಧಿ]]ಯವರ ಮೋಡಿಗೊಳಗಾಗಿ ಕಾಂಗ್ರೆಸ್ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
==ಆಜಾದ್ ಎಂಬ ಬಿರುದು==
* 1919ರಲ್ಲಿ [[ಅಮೃತಸರ]]ದಲ್ಲಿ ನಡೆದ [[ಜಲಿಯನ್ವಾಲಾ ಬಾಗ್ ಹತ್ಯಾಕಾಂಡ|ಜಲಿಯನ್ವಾಲಾ ಬಾಗ್/ಘ್ ಹತ್ಯಾಕಾಂಡ]]ದ ಘಟನೆಯಿಂದ ಚಂದ್ರಶೇಖರ ಆಜಾದ್ರವರು ಮಾನಸಿಕವಾಗಿ ತೀವ್ರವಾಗಿ ಜರ್ಜರಿತರಾಗಿದ್ದರು. ಮಹಾತ್ಮಾ ಗಾಂಧಿಯವರು 1921ರಲ್ಲಿ ಅಸಹಕಾರ ಚಳುವಳಿಯನ್ನು ಹಮ್ಮಿಕೊಂಡಾಗ, ನಡೆದ ಪ್ರತಿಭಟನೆಗಳಲ್ಲಿ ಅವರು ಸಕ್ರಿಯವಾಗಿ ತೊಡಗಿಕೊಂಡಿದ್ದರು.
* ಈ ತರಹದ ನಾಗರಿಕ ಶಾಸನಭಂಗ/ ಅವಿಧೇಯತೆಗಾಗಿ ಅವರು ಬಂಧಿತರಾದುದಲ್ಲದೇ, ತಮ್ಮ ಹದಿನೈದನೇ ವಯಸ್ಸಿನಲ್ಲಿಯೇ ಪ್ರಥಮವಾಗಿ ಶಿಕ್ಷೆಗೆ ಗುರಿಯಾದರು. ನ್ಯಾಯಾಧೀಶರು/ಮ್ಯಾಜಿಸ್ಟ್ರೇಟರು ಅವರ ಹೆಸರೇನೆಂದು ಕೇಳಿದಾಗ, ಅವರು "ಆಜಾದ್ " ಎಂದು ಹೇಳಿದರು (ಸ್ವತಂತ್ರ ವ್ಯಕ್ತಿ ಎಂದು ಅರ್ಥ). ಈ ಉದ್ಧಟತನಕ್ಕಾಗಿ ಅವರಿಗೆ ಹದಿನೈದು ಛಡಿಏಟುಗಳ ಶಿಕ್ಷೆಯನ್ನು ನೀಡಲಾಯಿತು.
* ಛಾಟಿಯಿಂದ ಹೊಡೆದ ಪ್ರತಿ ಏಟಿಗೂ ಯುವ ಚಂದ್ರಶೇಖರ "ಭಾರತ್ ಮಾತಾ ಕಿ ಜೈ "["ಮಾತೃಭೂಮಿಗೆ ಜಯವಾಗಲಿ !"] ಎಂದು ಘೋಷಣೆ ಮಾಡುತ್ತಿದ್ದರು. ಈ ಘಟನೆಯ ನಂತರ, ಚಂದ್ರಶೇಖರರಿಗೆ ಆಜಾದ್ ಎಂಬ ಬಿರುದು ಪ್ರಾಪ್ತವಾಯಿತಲ್ಲದೇ ಅವರು ಚಂದ್ರಶೇಖರ ಆಜಾದ್ ಎಂದೇ ಗುರುತಿಸಲ್ಪಡುತ್ತಿದ್ದರು.
==ಅಸಹಕಾರ ಚಳುವಳಿ==
* [[ಅಸಹಕಾರ ಚಳುವಳಿ]]ಯು ಸ್ಥಗಿತಗೊಂಡ ನಂತರ, ಆಜಾದರು ಇನ್ನೂ ಹೆಚ್ಚಿನ ಆಕ್ರಮಣಶಾಲಿ ಹಾಗೂ ಉಗ್ರ ಕ್ರಾಂತಿಕಾರಿ ಆದರ್ಶಗಳಿಂದ ಆಕರ್ಷಿತರಾದರು. ಯಾವುದೇ ಮಾರ್ಗದಿಂದಾದರೂ ಸಂಪೂರ್ಣ ಸ್ವಾತಂತ್ರ್ಯ ಪಡೆಯುವ ಧ್ಯೇಯಕ್ಕೆ ತಮ್ಮ ಮುಡಿಪಾಗಿಡಲು ನಿರ್ಧರಿಸಿದರು.
* ಈ ನಿಟ್ಟಿನೆಡೆಗೆ ಮುಂದುವರೆಯುವ ಪ್ರಥಮ ಹೆಜ್ಜೆಯಾಗಿ ಅವರು ಹಿಂದೂಸ್ತಾನ್ ಸಮಾಜವಾದಿ ಪ್ರಜಾಪ್ರಭುತ್ವವಾದಿ ಸಂಘಟನೆ/ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಎಂಬ ಸಂಘವನ್ನು ಆರಂಭಿಸಿದರಲ್ಲದೇ [[ಸರ್ದಾರ್ ಭಗತ್ ಸಿಂಗ್|ಭಗತ್ ಸಿಂಗ್]], ಸುಖ್ದೇವ್, ಬಟುಕೇಶ್ವರ ದತ್/ತ್ತ ಮತ್ತು ರಾಜ್ಗುರುರಂತಹಾ ಕ್ರಾಂತಿಕಾರಿಗಳಿಗೆ ಮಾರ್ಗದರ್ಶಕರಾದರು.
* HSRA ಸಂಘಟನೆಯ ಗುರಿಯು ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ದೊರಕಿಸಿಕೊಳ್ಳುವುದಾಗಿತ್ತು ಹಾಗೂ ಸಮಾಜವಾದಿ ಮೂಲತತ್ವದ ಮೇಲೆ ಆಧಾರಿತವಾದ ನವೀನ ಭಾರತವನ್ನು ಕಟ್ಟುವ ಮಹೋದ್ದೇಶವನ್ನು ಹೊಂದಿತ್ತು. ಆಜಾದರು ಮತ್ತು ಅವರ ದೇಶಬಾಂಧವರು ಬ್ರಿಟಿಷರ ವಿರುದ್ಧ ಅನೇಕ ಹಿಂಸಾತ್ಮಕ ಪ್ರತಿಭಟನೆಗಳನ್ನು ಯೋಜಿಸಿ ಕಾರ್ಯಗತಗೊಳಿಸಿದ್ದರು.
==ಕ್ರಾಂತಿಕಾರಿ ವ್ಯಕ್ತಿ==
ಅಮಾನುಷ ಹಿಂಸೆಯಿಂದ ದಿಗಿಲುಗೊಂಡರೂ/ಭೀತಿ ಹುಟ್ಟಿತಾದರೂ, ಆಜಾದ್ರಿಗೆ ಅಂತಹಾ ಒಂದು ಹೋರಾಟದಲ್ಲಿ ಹಿಂಸಾತ್ಮಕ ನಡೆಗಳು ಅಸ್ವೀಕಾರಾರ್ಹವೆಂದು ಅನಿಸಿರಲಿಲ್ಲ, ವಿಶೇಷವಾಗಿ ಅಮೃತಸರದಲ್ಲಿ ಬ್ರಿಟಿಷ್ ಸೇನೆಯ ಘಟಕವು ನೂರಾರು ಶಸ್ತ್ರರಹಿತ/ನಿಶ್ಶಸ್ತ್ರ ನಾಗರಿಕರನ್ನು ಕೊಂದು ಸಾವಿರಾರು ಜನರನ್ನು ಗಾಯಗೊಳಿಸಿದ 1919ರ ಜಲಿಯನ್ವಾಲಾ ಬಾಗ್/ಘ್ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಈ ಭಾವನೆ ಉಂಟಾಗಿತ್ತು.
* ಜಲಿಯನ್ವಾಲಾ ಬಾಗ್/ಘ್ ಹತ್ಯಾಕಾಂಡವು ಯುವ ಆಜಾದರು ಹಾಗೂ ಅವರ ಸಮಕಾಲೀನರನ್ನು ತೀವ್ರವಾಗಿ ಪ್ರಭಾವಿಸಿತ್ತು. ತನ್ನ ಹೆಸರು "ಆಜಾದ್" ಆಗಿರುವುದರಿಂದ ತಮ್ಮನ್ನು ಪೊಲೀಸರು/ಆರಕ್ಷಕರು ಎಂದಿಗೂ ಜೀವಂತವಾಗಿ ಹಿಡಿಯಲಾರರೆಂದು ಅವರು ಒಮ್ಮೆ ಘೋಷಿಸಿಕೊಂಡಿದ್ದರು.(ಪೊಲೀಸರು/ಆರಕ್ಷಕರಿಂದ ಅವರು ಸಾಯಲಿಲ್ಲ.
* ಬಹುತೇಕ ಅಲಹಾಬಾದ್ ನಗರದ ಜನರು ಹೇಳುವಂತೆ ಓರ್ವ ಹಿಂದಿ ಲೇಖಕ/ಪತ್ರಕರ್ತ/ಪತ್ರಿಕೋದ್ಯಮಿ ಆರಕ್ಷಕರಿಗೆ ಮಾಹಿತಿದಾರನಾಗಿ ಕಾರ್ಯನಿರ್ವಹಿಸಿ ಆಜಾದರ ಬಗ್ಗೆ ಪೊಲೀಸರು/ಆರಕ್ಷಕರಿಗೆ ಮಾಹಿತಿ ತಿಳಿಸಿದ್ದ) ಹೀಗಾಗಿಯೇ ಅವರು ಪೊಲೀಸರು/ಆರಕ್ಷಕರೊಂದಿಗಿನ ಮದ್ದುಗುಂಡುಗಳ ಹೋರಾಟದ ಕೊನೆಗೆ ಅವರು ತಮ್ಮನ್ನು ತಾವು ಕೊಂದುಕೊಂಡಿದ್ದು.
* ಆಜಾದರು ಭಾರತದ ಭವಿಷ್ಯವು ಸಮಾಜವಾದದಲ್ಲಿಯೇ ಇದೆ ಎಂದು ಕೂಡಾ ನಂಬಿದ್ದರು. ಹೇಳಿಕೆಗಳ ಪ್ರಕಾರ, ಪೊಲೀಸರು/ಆರಕ್ಷಕರಿಗೆ ಹಿಡಿದುಕೊಡುವ ವಿಶ್ವಾಸಘಾತಕ ಕೆಲಸ ಮಾಡಿದ ಮಾಹಿತಿದಾರನ ಬಗ್ಗೆ ಅವರಿಗೆ ಅರಿವಿತ್ತು. ಆಜಾದರು ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್ & ಜ್ಯೋತಿ ಶ್ರೀವಾಸ್ತವ್ರವರುಗಳ ಉತ್ತಮ ಸ್ನೇಹಿತರಾಗಿದ್ದರೂ ಕೂಡಾ.
* ಆಜಾದರು ಮತ್ತು ವಿಶ್ವನಾಥ್ ಗಂಗಾಧರ್ ವ/ವೈಶಂಪಾಯನ್ರವರು HRA ಸಂಘಟನೆಯ ಸ್ಥಾಪಕ ಸದಸ್ಯರು ಹಾಗೂ ಆಧಾರಸ್ತಂಭವಾಗಿದ್ದರು. ವಿಶ್ವನಾಥ್ರನ್ನು ಆಜಾದರ ಬಲಗೈ/ಭಂಟ ಎಂದೂ ಕರೆಯಲಾಗುತ್ತಿತ್ತು ಹಾಗೂ ಅವರು ಕ್ರಾಂತಿಕಾರಿ ಚಳುವಳಿಗಳ ಬಗ್ಗೆ ಮೌಲ್ಯಯುತವಾದ ಅನೇಕ ವಾಸ್ತವಾಂಶಗಳನ್ನು ಹಾಗೂ ರಹಸ್ಯಗಳನ್ನು ಹೊಂದಿರುವ ಆಜಾದರ ಜೀವನಚರಿತ್ರೆಯನ್ನು ಕೂಡಾ ಬರೆದಿದ್ದಾರೆ.
* ಕಾಕೊರಿ ರೈಲು ದರೋಡೆ (1925), ವೈಸ್ರಾಯ್ರ ರೈಲನ್ನು ಸ್ಫೋಟಿಸಲು ನಡೆಸಿದ ವಿಫಲ ಯತ್ನ (1926), ಮತ್ತು ಲಾಲಾ ಲಜಪತ್ ರಾಯ್ರನ್ನು ಕೊಂದುದರ ಪ್ರತೀಕಾರವಾಗಿ ಲಾಹೋರ್ನಲ್ಲಿ (1928) ಜಾನ್ ಪಾಯಂಟ್ಜ್ ಸಾಂಡರ್ಸ್ನನ್ನು ಗುಂಡು ಹಾರಿಸಿ ಕೊಂದಂತಹಾ ಅನೇಕ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಅವರು ಒಳಗೊಂಡಿದ್ದರು. 1931ರ ಫೆಬ್ರವರಿ 27ರಂದು, ಚಂದ್ರಶೇಖರ ಆಜಾದ್ ಅಲಹಾಬಾದ್ನ ಆಲ್ಫ್ರೆಡ್ ಉದ್ಯಾನದಲ್ಲಿ ತಮ್ಮ ಇಬ್ಬರು ಸಂಗಡಿಗರನ್ನು ಭೇಟಿ ಮಾಡಿದರು.
* ಅವರನ್ನು ಪೊಲೀಸರು/ಆರಕ್ಷಕರು ಗುರುತು ಹಿಡಿದರು, ಇಡೀ ಉದ್ಯಾನವನ್ನು ಸುತ್ತುವರಿದ ಪೊಲೀಸರು/ಆರಕ್ಷಕರು ಚಂದ್ರಶೇಖರ ಆಜಾದ್ರಿಗೆ ತಮಗೆ ಶರಣಾಗಲು ಆದೇಶಿಸಿದರು. ಆಜಾದರು ಏಕಾಕಿಯಾಗಿ ಹೋರಾಡಿದರಲ್ಲದೇ ಮೂವರು ಪೊಲೀಸರ/ಆರಕ್ಷಕರನ್ನು ಕೊಂದರಾದರೂ ಅವರ ತೊಡೆಗೆ ಗುಂಡೇಟು ಬಿದ್ದಿತ್ತು.
* ತಮ್ಮಲ್ಲಿದ್ದ ಬಹುತೇಕ ಮದ್ದುಗುಂಡುಗಳೆಲ್ಲಾ ಖಾಲಿಯಾದ ನಂತರ, ತಪ್ಪಿಸಿಕೊಳ್ಳಲು ಬೇರೆ ದಾರಿಯಿಲ್ಲವೆಂದು ಮನಗಂಡ ಅವರು ತಮ್ಮಲ್ಲಿ ಉಳಿದಿದ್ದ ಕೊನೆಯ ಗುಂಡಿನಿಂದ ತಲೆಗೆ ಗುಂಡು ಹೊಡೆದುಕೊಂಡರು. ಅವರ ಕ್ರಾಂತಿಕಾರ ಚಟುವಟಿಕೆಗಳಲ್ಲಿ ಬಹುತೇಕವನ್ನು ಷಾಜಹಾನ್ಪುರ್/ರದಲ್ಲಿದ್ದುಕೊಂಡು ಯೋಜಿಸುತ್ತಿದ್ದರು ಹಾಗೂ ಅಲ್ಲಿಂದಲೇ ಕಾರ್ಯಗತಗೊಳಿಸುತ್ತಿದ್ದರು.
==ಝಾನ್ಸಿಯಲ್ಲಿ==
* ಅವರು ತಮ್ಮ 24 ವರ್ಷಗಳ ಅಲ್ಪಾವಧಿಯ ಜೀವಿತದಲ್ಲಿ, ಚಂದ್ರಶೇಖರ ಆಜಾದ್ರವರು ಗಮನಾರ್ಹ ಅವಧಿಯವರೆಗೆ [[ಝಾನ್ಸಿ]]ಯನ್ನು ತಮ್ಮ ಸಂಘಟನೆಯ ಕೇಂದ್ರಸ್ಥಳವನ್ನಾಗಿ ಮಾಡಿಕೊಂಡಿದ್ದರು. ಅವರು (ಝಾನ್ಸಿಯಿಂದ 15 ಕಿಲೋಮೀಟರ್ಗಳಷ್ಟು ದೂರದ) ಆರ್ಚ್ಛಾ ಎಂಬ ಅರಣ್ಯವನ್ನು ಗುಂಡು ಹಾರಿಸುವುದನ್ನು ಅಭ್ಯಾಸ ಮಾಡಲು ಆಯ್ಕೆ ಮಾಡಿಕೊಂಡಿದ್ದರು.
* ಅವರು ಗುಂಡು ಹಾರಿಸುವುದರಲ್ಲಿ ಅದ್ಭುತ ಗುರಿಕಾರರಾಗಿದ್ದರು ಹಾಗೂ ತಮ್ಮ ತಂಡದ ಇತರೆ ಸದಸ್ಯರಿಗೆ ಈ ಸ್ಥಳದಲ್ಲಿಯೇ ಅವರು ತರಬೇತಿ ನೀಡುತ್ತಿದ್ದರು. ಅರಣ್ಯದ ಸಮೀಪ ಸಾತಾರ್ ಎಂದು ಕರೆಯಲ್ಪಡುತ್ತಿದ್ದ ಸಣ್ಣ ನದಿಯ ತೀರದಲ್ಲಿರುವ ಹನುಮಾನ್ ದೇವರ ದೇವಸ್ಥಾನದ ಬಳಿ, ಆಜಾದರು ಒಂದು ಸಣ್ಣ ಗುಡಿಸಲನ್ನು ಕಟ್ಟಿಕೊಂಡಿದ್ದರು. ಅವರು ಅಲ್ಲಿ ಪಂಡಿತ್ ಹರಿಶಂಕರ್ ಬ್ರಹ್ಮಚಾರಿ ಎಂಬ ಹೆಸರಿನಿಂದ ಮಾರುವೇಷದಲ್ಲಿ ವಾಸಿಸಲು ಆರಂಭಿಸಿದರು.
* ಅವರು ಸಮೀಪದ ಧಿಮಾರ್ಪುರ ಎಂಬ ಹಳ್ಳಿಯ ಮಕ್ಕಳಿಗೆ ಪಾಠ ಮಾಡಲು ಆರಂಭಿಸಿದರಲ್ಲದೇ, ಸ್ಥಳೀಯ ನಿವಾಸಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಸ್ಥಾಪಿಸಿದ್ದರು. ಧಿಮಾರ್ಪುರ ಎಂಬ ಆ ಹಳ್ಳಿಗೆ ಈಗ ಅವರದೇ ಹೆಸರಿಡಲಾಗಿದ್ದು, ಅದೀಗ ಆಜಾದ್ಪುರ ಎಂಬ ಹೆಸರನ್ನು ಹೊಂದಿದೆ. ಝಾನ್ಸಿಯಲ್ಲಿ ದಂಡುಪ್ರದೇಶದಲ್ಲಿರುವ ಸಾದರ್ ಬಜಾರ್ ಎಂಬಲ್ಲಿದ್ದ ಬುಂದೇಲ್ಖಂಡ್ ಮೋಟಾರ್ ಗ್ಯಾರೇಜಿನಲ್ಲಿ ಅವರು ಕಾರನ್ನು ಚಲಾಯಿಸಲು ಕಲಿತರು.
*ಸದಾಶಿವರಾವ್ ಮಲ್ಕಾಪುರ್ಕರ್, ವಿಶ್ವನಾಥ್ ವೈಶಂಪಾಯನ್, ಭಗವಾನ್ ದಾಸ್ ಮಾಹೌರ್ರವರುಗಳನ್ನು ಝಾನ್ಸಿಯಲ್ಲಿಯೇ ಅವರು ಭೇಟಿಯಾಗಿದ್ದು, ತದನಂತರ ಇವರುಗಳೆಲ್ಲಾ ಅವರ ಕ್ರಾಂತಿಕಾರಿ ತಂಡದ ಅವಿಭಾಜ್ಯ ಅಂಗವಾದರು. ಝಾನ್ಸಿ ಮೂಲದ ಆಗಿನ ಕಾಂಗ್ರೆಸ್ ಪಕ್ಷದ ನಾಯಕರುಗಳಾದ ಪಂಡಿತ್ ರಘುನಾಥ್ ವಿನಾಯಕ್ ಧುಲೇಕರ್ ಮತ್ತು ಪಂಡಿತ್ ಸೀತಾರಾಮ್ ಭಾಸ್ಕರ್ ಭಾಗವತ್ರವರುಗಳು ಕೂಡಾ ಚಂದ್ರಶೇಖರ ಆಜಾದ್ರ ನಿಕಟ ಸಹಾಯಕರಾಗಿದ್ದರು.
* ಚಂದ್ರಶೇಖರ ಆಜಾದ್ರು ನಯಿ ಬಸ್ತಿ ಎಂಬಲ್ಲಿಯ ಶಿಕ್ಷಕ/ಮಾಸ್ತರ್ ರುದ್ರನಾರಾಯಣ್ ಸಿಂಗ್ರ ಮನೆಯಲ್ಲಿ ಹಾಗೂ ನಾಗ್ರಾದಲ್ಲಿನ ಪಂಡಿತ್ ಸೀತಾರಾಮ್ ಭಾಸ್ಕರ್ ಭಾಗವತ್ರವರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ಚಂದ್ರಶೇಖರ ಆಜಾದ್ರದೇ ಮಾತುಗಳ ಪ್ರಕಾರ ಝಾನ್ಸಿಯು ಸುರಕ್ಷಿತ ಸ್ಥಳವಾಗಿತ್ತು ಹಾಗೂ ಅದು ನಿಜವೂ ಆಗಿತ್ತು. ಅವರು ಝಾನ್ಸಿಯನ್ನು ತೊರೆದು ಹೋದ ಕೆಲ ಸಮಯದಲ್ಲೇ ಅವರ ತಂಡದ ಮಾಜಿ ಸದಸ್ಯನ ನಂಬಿಕೆದ್ರೋಹಕ್ಕೆ ಅವರು ಬಲಿಯಾಗಬೇಕಾಯಿತು.
==ಭಗತ್ ಸಿಂಗ್ರೊಂದಿಗೆ==
* ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್/ಹಿಂದೂಸ್ತಾನ್ ಪ್ರಜಾಪ್ರಭುತ್ವವಾದಿ ಸಂಘಟನೆಯನ್ನು (HRA) ಸಚಿಂದ್ರನಾಥ್ ಸಾನ್ಯಾಲ್ರು 1923ರಲ್ಲಿ ಅಸಹಕಾರ ಚಳುವಳಿಯ ಕೇವಲ ಒಂದು ವರ್ಷದ ನಂತರ ಹುಟ್ಟುಹಾಕಿದರು. 1925ರಲ್ಲಿ ಕಾಕೊರಿ ರೈಲು ದರೋಡೆಯ ನಂತರದ ಪ್ರತಿಕಾರದ ರೀತಿಯಲ್ಲಿ ಬ್ರಿಟಿಷರು ಕ್ರಾಂತಿಕಾರಿ ಚಟುವಟಿಕೆಗಳ ಮೇಲೆ ತೀವ್ರ ಕ್ರಮಗಳನ್ನು ಕೈಗೊಂಡರು.
* ಈ ಚಟುವಟಿಕೆಗಳಲ್ಲಿ ಭಾಗವಹಿಸಿದ್ದುದಕ್ಕೆ ಮರಣದಂಡನೆಗೆ ಒಳಗಾದವರೆಂದರೆ ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್, ಅಷ್ಫಕುಲ್ಲಾ ಖಾನ್, ಠಾಕೂರ್ ರೋಷನ್ ಸಿಂಗ್ ಮತ್ತು ರಾಜೇಂದ್ರ ಲಾಹಿರಿಯವರು. ಇಬ್ಬರು ಆಗ ಸೆರೆಯಿಂದ ತಪ್ಪಿಸಿಕೊಂಡಿದ್ದರು; ಅವರಲ್ಲಿ ಒಬ್ಬರು ಸುಂದರ್ಲಾಲ್ ಗುಪ್ತರಾದರೆ ಮತ್ತೊಬ್ಬರು ಆಜಾದ್ರವರಾಗಿದ್ದರು.
* ಆಜಾದ್ರು HRA ಸಂಘಟನೆಯನ್ನು ಮಾಧ್ಯಮಿಕ/ದ್ವಿತೀಯ ಮಟ್ಟದ ಕ್ರಾಂತಿಕಾರಿಗಳಾದ ಶಿವ ವರ್ಮಾ ಮತ್ತು ಮಹಾವೀರ್ ಸಿಂಗ್ರವರುಗಳ ಸಹಾಯದಿಂದ ಮರು ಸಂಘಟಿಸಿದರು. ಅವರು ರಸ್ಬಿಹಾರಿ ಬೋಸ್ರ ಸಹಯೋಗಿ ಕೂಡಾ ಆಗಿದ್ದರು. [[ಸರ್ದಾರ್ ಭಗತ್ ಸಿಂಗ್|ಭಗತ್ ಸಿಂಗ್]], ಸುಖ್ದೇವ್ ಮತ್ತು ರಾಜ್ಗುರುರವರುಗಳೊಂದಿಗೆ ಆಜಾದರು ಸಮಾಜವಾದಿ ಮೂಲತತ್ವಗಳ ಮೇಲೆ ಆಧರಿಸಿ ಸಂಪೂರ್ಣ ಸ್ವತಂತ್ರ ಭಾರತವನ್ನು ಪಡೆಯುವ ಗುರಿಯನ್ನು ಇಟ್ಟುಕೊಂಡು HRA ಸಂಘಟನೆಯನ್ನು HSRA (ಹಿಂದೂಸ್ತಾನ್ ಸಮಾಜವಾದಿ ಪ್ರಜಾಪ್ರಭುತ್ವವಾದಿ ಸಂಘಟನೆ/ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್) ಸಂಘಟನೆಯನ್ನಾಗಿ 1927ರಲ್ಲಿ ಪರಿವರ್ತಿಸಿದರು.
==ಮರಣ==
* 1931ರ ವೇಳೆಗೆ ಆಜಾದರು ಅಲಹಾಬಾದ್ನಲ್ಲಿ ವಾಸಿಸುತ್ತಿದ್ದರು. 27 ಫೆಬ್ರವರಿ 1931ರಂದು, ಆರಕ್ಷಕ/ಪೊಲೀಸ್ ಮಾಹಿತಿದಾರರು ಆಜಾದ್ ಮತ್ತು ಸುಖ್ದೇವ್ ರಾಜ್ರನ್ನು ಆಲ್ಫ್ರೆಡ್ ಉದ್ಯಾನದಲ್ಲಿ ಕೆಲ ಯೋಜನೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದುದನ್ನು ಕಂಡುಕೊಂಡರು ಹಾಗೂ ತಕ್ಷಣವೇ ಅವರುಗಳ ಇರುವಿಕೆಯ ಬಗೆಗಿನ ಮಾಹಿತಿಯನ್ನು ಪೊಲೀಸರಿಗೆ/ಆರಕ್ಷಕರಿಗೆ ತಿಳಿಸಿದರು. ಕೆಲವೇ ನಿಮಿಷಗಳಲ್ಲಿ ಪೊಲೀಸರು/ ಆರಕ್ಷಕರು ಇಡೀ ಉದ್ಯಾನವನ್ನು ಸುತ್ತುವರೆದರು.
* ಹೋರಾಟದ ಆರಂಭದಲ್ಲಿಯೇ, ಆಜಾದರ ತೊಡೆಗೆ ಗುಂಡು ತಗುಲಿ ಗಾಯವಾಯಿತಾದ್ದರಿಂದ ಅವರಿಗೆ ತಪ್ಪಿಸಿಕೊಳ್ಳಲು ಕಷ್ಟಸಾಧ್ಯವಾಗಿತ್ತು. ಆದರೆ ಅವರು ಸುಖ್ದೇವ್ರು ತಪ್ಪಿಸಿಕೊಳ್ಳಲು ಅವಕಾಶವಾಗುವಂತೆ ಅವರಿಗೆ ರಕ್ಷಣೆಯನ್ನು ಒದಗುವಂತೆ ಗುಂಡುಹಾರಿಸತೊಡಗಿದರು. ಸುಖ್ದೇವ್ರವರು ತಪ್ಪಿಸಿಕೊಂಡ ನಂತರ, ಆಜಾದರು ಸಾಕಷ್ಟು ಹೊತ್ತಿನವರೆಗೆ ಪೊಲೀಸರ/ಆರಕ್ಷಕರು ಮೇಲೆರಗದ ಸ್ಥಿತಿಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
* ಅಂತಿಮವಾಗಿ, ಸಂಪೂರ್ಣವಾಗಿ ಸುತ್ತುವರೆಯಲ್ಪಟ್ಟು ಪೋಲೀಸರ ಸಂಖ್ಯಾಬಲವು ಹೆಚ್ಚಿ ಅವರ ಬಂದೂಕಿ/ಪಿಸ್ತೂಲಿನಲ್ಲಿ ಒಂದೇ ಒಂದು ಗುಂಡು ಉಳಿದಾಗ, ಚಂದ್ರಶೇಖರ ಆಜಾದ್ರು ತಮ್ಮ ಮೇಲೆಯೇ ಗುಂಡು ಹಾರಿಸಿಕೊಂಡು ತಮ್ಮನ್ನು ಜೀವಂತವಾಗಿ ಯಾರೂ ಸೆರೆಹಿಡಿಯಲಾರರೆಂಬ ತಮ್ಮ ಪ್ರತಿಜ್ಞೆಯನ್ನು ಕಾಪಾಡಿಕೊಂಡರು.
* ಅವರು ಸಾಯುತ್ತಿರುವುದನ್ನು ನೋಡಿದರೂ ಅವರ ಮೃತದೇಹದ ಬಳಿಗೆ ಸುಮಾರು ಎರಡು ಗಂಟೆಗಳ ಕಾಲ ಯಾವುದೇ ಭಾರತೀಯ ಸೈನಿಕನೂ ಹೋಗಲಿಲ್ಲವೆಂದು ಹೇಳಲಾಗುತ್ತದೆ. ಅವರು ಯಾವಾಗಲೂ ಹೋದೆಡೆಯಲ್ಲೆಲ್ಲಾ ಬ್ರಿಟಿಷ್ ಸರಕಾರದ ಪರವಾಗಿ ಕೆಲಸ ಮಾಡುತ್ತಿದ್ದ ಭಾರತೀಯ ಸೈನಿಕರು ಮತ್ತು ಪೊಲೀಸರಿಗೆ/ಆರಕ್ಷಕರ ಬಗ್ಗೆ 'ಅವರು ನಿಜವಾದ ಭಾರತೀಯ ರಕ್ತವನ್ನು ಹೊಂದಿದವರಲ್ಲವೆಂದು' ಹೇಳುತ್ತಾ ಅವರುಗಳಲ್ಲಿ ಅಪರಾಧ ಪ್ರಜ್ಞೆಯನ್ನು ಹುಟ್ಟಿಸಿದ್ದರು.
* ಆಜಾದರ ಬಗೆಗಿನ ರಹಸ್ಯ ಕಡತವೊಂದನ್ನು ಲಕ್ನೌನ ಗೋಖಲೆ ಮಾರ್ಗ್ ರಸ್ತೆಯಲ್ಲಿರುವ C.I.D. ಪ್ರಧಾನ ಕಚೇರಿಯಲ್ಲಿ ರಕ್ಷಿಸಿಡಲಾಗಿದೆ. ಅವರ COLT ಕಂಪೆನಿಯ ಪಿಸ್ತೂಲನ್ನು/ಕೈಬಂದೂಕನ್ನು ಅಲಹಾಬಾದ್ ವಸ್ತು ಸಂಗ್ರಹಾಲಯದಲ್ಲಿ ಅವರ ಅತಿ ಅಪರೂಪದ ಕೆಲ ಛಾಯಾಚಿತ್ರಗಳೊಂದಿಗೆ ಪ್ರದರ್ಶನಕ್ಕಿಡಲಾಗಿದೆ.
==ಆಜಾದ್ ಎಂಬ ದಂತಕಥೆ==
* ಆಜಾದರು ಇಂದು ಪ್ರತಿ ಭಾರತೀಯನ ಪಾಲಿನ ಮಹಾವೀರರಾಗಿದ್ದಾರೆ. ಅವರು ಮರಣಿಸಿದ ಆಲ್ಫ್ರೆಡ್ ಉದ್ಯಾನವನ್ನು, ''ಚಂದ್ರಶೇಖರ ಆಜಾದ್ ಉದ್ಯಾನ'' ವೆಂದು ಮರುನಾಮಕರಣಗೊಳಿಸಲಾಗಿದೆ ಹಾಗೂ ಭಾರತದಾದ್ಯಂತ ಅನೇಕ ಶಾಲೆಗಳು, ಕಾಲೇಜುಗಳು, ರಸ್ತೆಗಳು ಮತ್ತು ಇತರೆ ಸಾರ್ವಜನಿಕ ಸಂಸ್ಥೆಗಳಿಗೆ ಅವರ ಹೆಸರನ್ನಿಡಲಾಗಿದೆ.
* 1964ರಲ್ಲಿ ಮನೋಜ್ ಕುಮಾರ್ರ ಚಲನಚಿತ್ರ, ''ಷಹೀದ್ ಭಗತ್ ಸಿಂಗ್'' ತೆರೆಕಂಡ ನಂತರ [[ಸರ್ದಾರ್ ಭಗತ್ ಸಿಂಗ್|ಭಗತ್ ಸಿಂಗ್]]ರ ಜೀವನದ ಬಗೆಗಿನ ಯಾವುದೇ ಚಲನಚಿತ್ರ ಅಥವಾ ಸ್ಮಾರಕ ಕೃತಿಗಳಲ್ಲಿ ಆಜಾದರ ವ್ಯಕ್ತಿತ್ವವನ್ನು ಪ್ರಧಾನವಾಗಿ ಬಿಂಬಿಸಲಾಗುತ್ತಿದೆ. 2002ರಲ್ಲಿ,[[23rd March 1931: Shaheed]] ಎಂಬ ಚಲನಚಿತ್ರದಲ್ಲಿ ಅವರ ಪಾತ್ರವನ್ನು ಸನ್ನಿ ದೇವಲ್/ಡಿಯೋಲ್ರವರು ವಹಿಸಿದ್ದರು.
* ದ ಲೆಜೆಂಡ್ ಆಫ್ ಭಗತ್ ಸಿಂಗ್" ಎಂಬ ಅಜಯ್ ದೇವಗನ್ ನಾಯಕರಾಗಿದ್ದ ಚಿತ್ರದಲ್ಲಿ, ಆಜಾದ್ರ (ಅಖಿಲೇಂದ್ರ ಮಿಶ್ರಾ ಆ ಪಾತ್ರ ವಹಿಸಿದ್ದರು) ಪಾತ್ರಕ್ಕೆ ಕೂಡಾ ಪ್ರಮುಖ ಮಹತ್ವವನ್ನು ನೀಡಲಾಗಿತ್ತು. ಆಜಾದ್, ಭಗತ್ ಸಿಂಗ್, ರಾಜ್ಗುರು, ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಷ್ಫಕುಲ್ಲಾ ಖಾನ್ರವರುಗಳ ದೇಶಭಕ್ತಿಯನ್ನು 26 ಜನವರಿ 2006ರಂದು ತೆರೆ ಕಂಡ ''[[ರಂಗ್ ದೇ ಬಸಂತಿ|ರಂಗ್ ದೇ ಬಸಂತಿ]]'' ಎಂಬ ಆಮೀರ್ ಖಾನ್ ನಾಯಕರಾಗಿದ್ದ ಸಮಕಾಲೀನ ಬಾಲಿವುಡ್ ಚಲನಚಿತ್ರದಲ್ಲಿ ಕೂಡಾ ಚಿತ್ರಿಸಲಾಗಿದೆ.
* ಈ ಚಲನಚಿತ್ರವು, ಆಜಾದ್ ಮತ್ತು ಭಗತ್ ಸಿಂಗ್ರಂತಹಾ ಯುವ ಕ್ರಾಂತಿಕಾರಿಗಳ ಹಾಗೂ ಇಂದಿನ ಯುವಜನತೆಯ ಜೀವನಗಳ ನಡುವಿನ ಸಾದೃಶ್ಯವನ್ನು ಚಿತ್ರಿಸುವುದಲ್ಲದೇ, ಇಂದಿನ ಭಾರತೀಯ ಯುವಜನತೆಯಲ್ಲಿ ಈ ವ್ಯಕ್ತಿಗಳು ಮಾಡಿದ ಅಪಾರ ತ್ಯಾಗದ ಕುರಿತಾಗಿ ಯಾವ ಕೃತಜ್ಞತೆಯೂ ಇರದಿರುವದರೆಡೆ ಗಮನವನ್ನು ಕೂಡಾ ಸೆಳೆಯುತ್ತದೆ. ಆಮೀರ್ ಖಾನ್ ಆಜಾದ್ದರ ಪಾತ್ರವನ್ನು ಇದರಲ್ಲಿ ಪುನರಾವರ್ತಿಸಿದ್ದಾರೆ.
* ಈ ಚಿತ್ರದಲ್ಲಿ ಪ್ರಸಿದ್ಧ ಕಾಕೋರಿ ರೈಲು ದರೋಡೆಯನ್ನು ಕೂಡಾ ಚಿತ್ರಿಸಲಾಗಿದೆ.
ವೀರ್ ಭದ್ರ ತಿವಾರಿ ಮತ್ತು ಯಶ್ಪಾಲ್ (ಓರ್ವ ಜನಪ್ರಿಯ ಹಿಂದಿ ಕಥೆಗಾರ)ರವರುಗಳು ಮಾಡಿದ ವಿಶ್ವಾಸದ್ರೋಹವು ಆಜಾದರ ಸಾವಿಗೆ ಕಾರಣವಾಗಿತ್ತು.Mr.ಆಜಾದ್ರನ್ನು ಆಲ್ಫ್ರೆಡ್ ಉದ್ಯಾನದಲ್ಲಿ ಮೊತ್ತಮೊದಲಿಗೆ ನೋಡಿ ಆಜಾದ್ರನ್ನು ಬಂಧಿಸಲೆಂದು ವಿಶೇಷವಾಗಿ ನಿಯುಕ್ತರಾಗಿದ್ದ Pt.ಶಂಭುನಾಥ್ ಎಂಬ ಓರ್ವ C.I.D. ಅಧಿಕಾರಿಗೆ ಮಾಹಿತಿ ನೀಡಿದ್ದ ವ್ಯಕ್ತಿ ವೀರ್ ಭದ್ರ ತಿವಾರಿಯಾಗಿದ್ದ.
<gallery>
File:Chandrashekar azad.bmp.jpg|ಚಂದ್ರಶೇಖರ ಆಜಾದ್ ಉದ್ಯಾನದಲ್ಲಿರುವ ಚಂದ್ರಶೇಖರ ಆಜಾದ್ರ ಪ್ರತಿಮೆ
</gallery>
==ಇವನ್ನೂ ಗಮನಿಸಿ==
* ಭಾರತೀಯ ಸ್ವಾತಂತ್ರ್ಯ ಚಳುವಳಿ
* ಜಲಿಯನ್ವಾಲಾ ಬಾಗ್/ಘ್ ಹತ್ಯಾಕಾಂಡ
* [[ಸರ್ದಾರ್ ಭಗತ್ ಸಿಂಗ್|ಭಗತ್ ಸಿಂಗ್]]
* ಹಿಂದೂಸ್ತಾನ್ ಸಮಾಜವಾದಿ ಪ್ರಜಾಪ್ರಭುತ್ವವಾದಿ ಸಂಘಟನೆ/ ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್
* [[ಸುಖದೇವ್ ಥಾಪರ್]]
* ರಾಜ್ಗುರು
* ಠಾಕೂರ್ ರೋಷನ್ ಸಿಂಗ್
* ಅಷ್ಫಕುಲ್ಲಾ ಖಾನ್
* ಕಾಕೋರಿ ರೈಲು ದರೋಡೆ
* [[ಲಾಲಾ ಲಜಪತ ರಾಯ್|ಲಾಲಾ ಲಜಪತ್ ರಾಯ್]]
* ಯಶ್ಪಾಲ್
==ಉಲ್ಲೇಖಗಳು==
{{commonscat|Chandra Shekhar Azad}}
*ಜೀವನಚರಿತ್ರೆ 'ಅಜೇಯ' ([[ಕನ್ನಡ]]ದಲ್ಲಿ "ಗೆಲ್ಲಲಾಗದ" ಎಂದರ್ಥ) ಬಾಬು ಕೃಷ್ಣಮೂರ್ತಿ ಎಂಬ ಲೇಖಕರ ಕೃತಿ.
{{Reflist}}
{{Indian independence movement}}
{{Persondata <!-- Metadata: see [[Wikipedia:Persondata]]. -->
| NAME =Azad, Chandrasekhar
| ALTERNATIVE NAMES =
| SHORT DESCRIPTION =
| DATE OF BIRTH = July 23, 1906
| PLACE OF BIRTH =[[Bhavra]], [[Jhabua District]], [[Madhya Pradesh]], India
| DATE OF DEATH = February 27, 1931
| PLACE OF DEATH =[[Allahabad]], [[ಉತ್ತರ ಪ್ರದೇಶ]], India
}}
{{DEFAULTSORT:Azad, Chandrasekhar}}
[[ವರ್ಗ:1906ರಲ್ಲಿ ಜನಿಸಿದವರು]]
[[ವರ್ಗ:1931ರಲ್ಲಿ ನಿಧನ ಹೊಂದಿದವರು]]
[[ವರ್ಗ:ಭಾರತ ಸ್ವಾತಂತ್ರ್ಯಕ್ಕಾಗಿ ನಡೆದ ಕ್ರಾಂತಿಕಾರಿ ಚಳುವಳಿ]]
[[ವರ್ಗ:ಭಾರತೀಯ ಕ್ರಾಂತಿಕಾರಿಗಳು]]
[[ವರ್ಗ:ಭಾರತೀಯ ಸಮಾಜವಾದಿಗಳು]]
[[ವರ್ಗ:ಝ/ಜಬುವಾ ಮೂಲದ ಜನರು]]
[[ವರ್ಗ:ಉನ್ನಾವೋ ಮೂಲದ ಜನರು]]
[[ವರ್ಗ:ಝಾನ್ಸಿ ಮೂಲದ ಜನರು]]
[[ವರ್ಗ:ಅಲಹಾಬಾದ್ ಮೂಲದ ಜನರು]]
[[ವರ್ಗ:ಭಾರತದಲ್ಲಿ ಮದ್ದುಗುಂಡುಗಳಿಂದ ನಡೆದ ಆತ್ಮಹತ್ಯೆಗಳು]]
[[ವರ್ಗ:ವಾರಣಾಸಿ ಮೂಲದ ಕಾರ್ಯಕರ್ತರು]]
[[ವರ್ಗ:ಸ್ವಾತಂತ್ರ್ಯ ಹೋರಾಟಗಾರರು]]
i30hcsu1netgb6mnryoaw3zk0af9vyd
ವೀರಗಾಸೆ
0
29987
1108512
1093003
2022-07-23T02:20:18Z
2401:4900:4BC0:BF72:1C95:E11C:1A38:BCF3
/* ವೇಷಭೂಷಣ */
wikitext
text/x-wiki
[[File:Mahila Veeragase.jpg|thumb|right|200px|ಮಹಿಳಾ ವೀರಗಾಸೆ]]
'''ವೀರಗಾಸೆ''' ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. [[ಶೈವ]] ಸಂಪ್ರದಾಯದ ಧಾರ್ಮಿಕ ವೀರನೃತ್ಯ. ನೃತ್ಯದ ನಡುವೆ ಕನಿಷ್ಠ ಎರಡು ಜನ ಕಲಾವಿದರುಗಳು ಸೇರಿ ಒಡಪು ಹೇಳುವ ಕಾರ್ಯಕ್ರಮ ನಡೆಸಿಕೊಟ್ಟರೆ, ಗರಿಷ್ಠ ಮೂವತ್ತು ಮಂದಿ ಇದರಲ್ಲಿ ಭಾಗವಹಿಸುವರು. [[ಶಿವಮೊಗ್ಗ]], [[ಚಿಕ್ಕಮಗಳೂರು]], [[ಚಿತ್ರದುರ್ಗ]], [[ಧಾರವಾಡ]], [[ಬಳ್ಳಾರಿ]] ಜಿಲ್ಲೆಗಳಲ್ಲಿ ಈ ನೃತ್ಯ ಪ್ರಚಲಿತವಿದೆ. [[ತಾಳ (ಸಂಗೀತ)|ತಾಳ]], ಶ್ರುತಿ, ಚಮಾಳ (ಸಮ್ಮೇಳ ಸಂಬಾಳ), ಓಲಗ ಅಥವಾ ಮೌರಿ, ಕರಡೆವಾದ್ಯ-ಈ ಪಂಚವಾದ್ಯಗಳು ಇಲ್ಲಿ ಬಳಕೆಯಾಗುತ್ತವೆ. ಕರಡೆ ಈ ಕುಣಿತದಲ್ಲಿ ಅನಿವಾರ್ಯ ವಾದ್ಯ ಎನಿಸಿದೆ.
===ಪೌರಾಣಿಕ ಹಿನ್ನೆಲೆ===
ಈ ಕಲೆಯ ಸೃಷ್ಟಿ ಹೇಗೆ ಬಂದಿತೆನ್ನುವುದಕ್ಕೆ ಜನಪದರ ಪೌರಾಣಿಕ ಕಥೆಯಿದೆ: ತಂದೆಯ ಮಾತನ್ನು ಮೀರಿ [[ಪಾರ್ವತಿ]] [[ಶಿವ|ಶಿವನನ್ನು]] ವರಿಸುತ್ತಾಳೆ. ಇದೇ ಕಾರಣವಾಗಿ [[ಪಾರ್ವತಿ]]ಯ ತಂದೆ [[ದಕ್ಷ|ದಕ್ಷಬ್ರಹ್ಮ]] ಶಿವನನ್ನು ದ್ವೇಷಿಸತೊಡಗುತ್ತಾನೆ. ಹೀಗಿರುವಾಗ ದಕ್ಷಬ್ರಹ್ಮ ಆಚರಿಸಿದ ಯಾಗಕ್ಕೆ ಶಿವನೊಬ್ಬನನ್ನು ಹೊರತುಪಡಿಸಿ ಉಳಿದೆಲ್ಲ ದೇವಾನುದೇವತೆಗಳನ್ನು ಆಹ್ವಾನಿಸುತ್ತಾನೆ. ತನ್ನ ತಂದೆ ಉದ್ದೇಶಪೂರ್ವಕವಾಗಿ ಗಂಡನನ್ನು ಅವಮಾನಿಸಿದ್ದಾನೆಂದು ಭಾವಿಸಿದ ಪಾರ್ವತಿ ಉಗ್ರಳಾಗುವಳು. ನ್ಯಾಯ ಕೇಳುವ ಸಲುವಾಗಿ ಗಂಡನ ತಡೆಯನ್ನು ಉಲ್ಲಂಘಿಸಿ ತಂದೆಯ ಬಳಿಗೆ ಬರುತ್ತಾಳೆ. ಅಳಿಯನ ಮೇಲಿನ ಕೋಪದಿಂದ ಮಗಳೆಂಬ ಮಮತೆಯನ್ನೂ ತೊರೆದು ದಕ್ಷಬ್ರಹ್ಮ ಪಾರ್ವತಿಯನ್ನು ತಿರಸ್ಕಾರದಿಂದ ನಡೆಸಿಕೊಂಡದ್ದಲ್ಲದೆ ಅವಳೆದುರಿಗೆ ಶಿವನನ್ನು ನಿಂದಿಸುತ್ತಾನೆ; ಪತಿನಿಂದೆಯನ್ನು ಸಹಿಸಲಾಗದ ಪಾರ್ವತಿ ಅಗ್ನಿಕುಂಡದಲ್ಲಿ ಬಿದ್ದು ಪ್ರಾಣಾರ್ಪಣೆ ಮಾಡಿಕೊಳ್ಳುತ್ತಾಳೆ. ಈ ದುರ್ಘಟನೆಯಿಂದ ಕುಪಿತನಾದ ಶಿವ ಉಗ್ರನಾಗಿ ತಾಂಡವ ನೃತ್ಯದಲ್ಲಿ ತೊಡಗುತ್ತಾನೆ. ಕೋಪದಿಂದ ಹಣೆಯ ಬೆವರನ್ನು ಬೆರಳುಗಳಿಂದ ಬಾಚಿ ನೆಲಕ್ಕೆ ಅಪ್ಪಳಿಸುತ್ತಾನೆ. ಆಗ ನೂರೊಂದು ಆಯುಧಗಳನ್ನು ಧರಿಸಿದ [[ವೀರಭದ್ರ|ವೀರಭದ್ರನ]] ಅವತಾರವಾಗುತ್ತದೆ. ಮುಂದೆ [[ವೀರಭದ್ರ]] [[ದಕ್ಷ|ದಕ್ಷಬ್ರಹ್ಮನ]] ಯಾಗಶಾಲೆಗೆ ಬಂದು ಅದನ್ನು ಹಾಳುಗೈಯುತ್ತಾನೆ. ಹೀಗೆ ವೀರಭದ್ರ ತೋರಿದ ಪ್ರತಾಪದ ಪ್ರತೀಕವೇ ವೀರಗಾಸೆ ಕುಣಿತ ಎಂದೂ ಅಂದಿನಿಂದ ಈ ಕಲೆ ಬೆಳೆದುಬಂದಿತೆಂದೂ ಕಲಾವಿದರ ಹೇಳಿಕೆ.
[[ಚಿತ್ರ:Viragase 01.jpg|thumb|ವೀರಗಾಸೆ]]
===ಆಚರಣೆ===
ಸಾಮಾನ್ಯವಾಗಿ ಜಾತ್ರೆ, ದೇವರ ಮೆರವಣಿಗೆ, ಹಬ್ಬ, ಹುಣ್ಣೆಮೆ, [[ಹಾಲುಮತಸ್ಥರ] ಮದುವೆ, ಗೃಹ ಪ್ರವೇಶ ಮೊದಲಾದ ಸಂದರ್ಭಗಳಲ್ಲಿ ವೀರಗಾಸೆ ನಡೆಯುತ್ತದೆ.ವೀರಶೈವರಲ್ಲಿ ವೀರಭದ್ರನನ್ನು ಮನೆ ದೇವರಾಗಿ ನಂಬುವವರು ವೀರಗಾಸೆ ಮಾಡಿದಾಗ ಅದನ್ನು 'ಆಡಣಿ' ಎಂದು ಕರೆಯಲಾಗುತ್ತದೆ.ಇದು ಒಂದು ರೀತಿಯ ವೈಶಿಷ್ಠ್ಯ ಪೂರ್ಣವಾದ ಆಚರಣೆಯೇ ಆಗಿರುತ್ತದೆ. ಸಾಮಾನ್ಯವಾಗಿ ವೀರಭದ್ರ ದೇವರ ಒಕ್ಕಲಿನವರು ತಮ್ಮ ಹಿರಿಯ ಮಗನ ಮದುವೆಯಲ್ಲಿ ಮಾತ್ರ ವೀರಗಾಸೆಯನ್ನು ಮಾಡುತ್ತಾರೆ. ಆ ದಿವಸ ಐದು ಜನ ಮುತ್ತೈದೆಯರು ಮತ್ತು ಐದು ಜನ ಗಂಡು ಮಕ್ಕಳು ಉಪವಾಸವಿರುತ್ತಾರೆ. ಆ ದಿವಸ ಐದು ಜನ ಹೆಣ್ಣು ಮಕ್ಕಳಿಗೆ ಮತ್ತು ಗಂಡಸರಿಗೆ ಶಸ್ತ್ರ ಹಾಕುತ್ತಾರೆ. ಇದರ ಮೇಲೆ ಮದುಮಗ ಹಾಗೂ ಮುತ್ತೈದೆಯರು ಕೊಂಬಿ ದೇವರನ್ನು ತೆಗೆದುಕೊಂಡು ನಡೆಯುತ್ತಿರುತ್ತಾರೆ. ಹಾಗೆ ಹೋಗುವಾಗ ವೀರಭದ್ರ ದೇವರ ಹಾಗೂ ಹಲವು ದೇವರುಗಳ ಒಡಬುಗಳನ್ನು ಹೇಳುತ್ತಾರೆ. ದೇವಸ್ಥಾನ ಮುಂಬಾಗದಲ್ಲಿ ಒಂದು ಅಡಿ ಆಳ. ಒಂದು ಅಡಿ ಉದ್ದ ಹಾಗೂ ಎರಡು ಅಡಿ ಅಗಲದ ಗುಂಡಿಯನ್ನು ತೆಗೆದು [[ಅತ್ತಿಮರ|ಅತ್ತಿ]], [[ಆಲ]], [[ಶ್ರೀಗಂಧದ ಮರ|ಶ್ರೀಗಂಧ]] ಮರದ (ಈಗ ಗಂಧದ ಮರ ಇರುವುದಿಲ್ಲ) ಹತ್ತು ಹೊರೆ ಕಟ್ಟಿಗೆಗಳನ್ನು ಗುಂಡಿಗೆ ಹಾಕಿ ವೀರಗಾಸೆಯವರಿಂದ ಬೆಂಕಿಯನ್ನು ಹಚ್ಚಿಸುತ್ತಾರೆ, ಈ ಯಜ್ಞಕುಂಡದಲ್ಲಿ ಹಾಲುಕ್ಕಿಸಿ ಎಡೆಕೊಡುತ್ತಾರೆ. ಸ್ವಾಮಿಗಳು, ಪುರವಂತರು, ಮದುಮಕ್ಕಳು, ಮುತ್ತೈದೆಯರು ಯಜ್ಞಕುಂಡವನ್ನು ಹಾಯ್ದು ದೇವಸ್ಥಾನವನ್ನು ಪ್ರವೇಶಿಸುತ್ತಾರೆ. ಕೊಂಬಿ ದೇವರು ಈ ಆಚರಣೆಯಲ್ಲಿ ಬಹುಮುಖ್ಯವಾದುದು.
===ವೇಷಭೂಷಣ===
ವೀರಗಾಸೆ ಕುಣಿತದವರ ವೇಷ ಭೂಷಣಗಳು ಕಾಲಕಾಲಕ್ಕೆ ಬದಲಾಗುತ್ತಾ ಬಂದಿವೆ, ಕನಿಷ್ಠ ಎಂಟು ಅಥವಾ ಅದಕ್ಕೆ ಮೇಲ್ಪಟ್ಟ ಸಮ ಸಂಖ್ಯೆಯ ಕಲಾವಿದರು ತಲೆಗೆ ಪೇಟ, ಕಿವಿಗೆ ಕಡಕು,ಹಣೆಗೆ ವಿಭೂತಿ, ಕೊರಳಿಗೆ ರುದ್ರಾಕ್ಷಿ ಹಾಗೂ ನಾಗಾಭರಣ, ಎದೆಗೆ ವೀರಭದ್ರ ಸ್ವಾಮಿಯ ಹಲಗೆ, ಸೊಂಟಕ್ಕೆ ದಕ್ಷಬ್ರಹ್ಮನ ಶಿರ ಕಟ್ಟಿಕೊಳ್ಳುತ್ತಾರೆ. ಕೈಯಲ್ಲಿ ಕತ್ತಿ, ಕಾಲಿಗೆ ಕಡಗ ಮತ್ತು ಗೆಜ್ಜೆ ಮೈಗೆ ಕಾವಿ ಜುಬ್ಬ ಮತ್ತು ಕಾವಿಯ ಕಸೆಗಳಿರುತ್ತವೆ. [ಹಾಲುಮತದ ಕುರುಬಗೌಡರಿಗೆ ಮಾತ್ರ ವಿಶಿಷ್ಟವಾದ ಈ ಕಲೆ ಅವರ ವೇಷಭೂಷಣದಿಂದಲೇ ಈ ಹೆಸರು ಪಡೆದುಕೊಂಡಿದೇ ಎನಿಸುತ್ತದೆ. (ವೀರ+ಕಾಸೆ=ವೀರಗಾಸೆಯಾಗಿರುತ್ತದೆ) ಕಾಸೆ ಕಟ್ಟಿದವರೇ ಈ ಕಲೆಯ ಪ್ರಮುಖ ಕಲಾವಿದರು. ವೀರಗಚ್ಚೆಯೇ, ವೀರಕಾಸೆಯಾಗಿ ನಂತರ ವೀರಗಾಸೆಯಾಗಿರಬಹುದು ಎಂಬ ಅಭಿಪ್ರಾಯವೂ ಇದೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕಂಡುಬರುವ ಈ ವೀರಗಾಸೆಯ ವೇಷಭೂಷಣಗಳು ಪ್ರಾದೇಶಿಕತೆಗೆ ತಕ್ಕಂತೆ ಕೆಲವು ವ್ಯತ್ಯಾಸಗಳನ್ನು ಪಡೆದುಕೊಂಡಿವೆ. ಹಲವು ಕಡೆ ತಲೆಗೆ ಕೂದಲು ಮತ್ತು ರೇಷ್ಮೆದಾರದಿಂದ ತಯಾರಿಸಿದ ಚೌಲಿಯನ್ನು ಧರಿಸಲಾಗುತ್ತದೆ. ಕಾವಿ ಬಣ್ಣದ ಗರಿ ಅಂಚಿನ ಪೇಟವನ್ನು ತಲೆಗೆ ಸುತ್ತಿ, ಅದರ ಮುಂಭಾಗಕ್ಕೆ ಜಯ ಪಟ್ಟಿಯನ್ನು ಕಟ್ಟುತ್ತಾರೆ. ಸೊಂಟಕ್ಕೆ ಕಸೂತಿಗಳಿಂದ ಕೂಡಿದ ಕೆಂಪು ಬಣ್ಣದ ಜೊಲುಗಳಿದ್ದು, ಸೊಂಟದ ಎರಡು ಕಡೆ ಕಪ್ಪು ಬಣ್ಣದ ಚವರಿ ಕುಚ್ಚುಗಳಿರುತ್ತವೆ. ಸೊಂಟಕ್ಕೆ ಬಿಳಿ ಪಂಚೆಯನ್ನು ವೀರಗಚ್ಚೆಯಾಗಿ ತೊಡುತ್ತಾರೆ. ಕೆಂಪು ಬಣ್ಣದ ಪೈಜಾಮ, ಕಾಲಿಗೆ ಗೆಜ್ಜೆ, ಬಲಗೈಯಲ್ಲಿ ಮರದ ಖಡ್ಗ, ಕೊರಳಲ್ಲಿ ಬೆಳ್ಳಿಯ ಲಿಂಗದಕಾಯಿ (ಅಡ್ಗಾಯಿ) ಎಡಗೈಯಲ್ಲಿ ಕರವಸ್ತ್ರಗಳಿರುತ್ತವೆ. ಹಾಗೆಯೇ ಕೆಲವರ ಕೈಯಲ್ಲಿ ತ್ರಿಶೂಲಾಕಾರದ ಶಸ್ತ್ರಗಳಿರುವುದು ಉಂಟು. ಸಮಾಳೆ, ಮುಖವೀಣೆ, ಕಂಚಿನ ತಾಳಗಳು ಈ ಕಲೆಗೆ ಬೇಕಾದ ಮುಖ್ಯ ವಾದ್ಯ ಪರಿಕರಗಳು, ಕಾಸೆ ಕಟ್ಟುವವರು, ಎದೆಯ ಮೇಲೆ ಲಿಂಗಧಾರಣೆ ಮಾಡಬೇಕು. ಹೀಗೆ ವೇಷ-ಭೂಷಣವನ್ನು ಕಲಾವಿದರು ಧರಿಸಿಕೊಂಡು ಸಾಮೂಹಿಕ ನೃತ್ಯವನ್ನು ಅಟ್ಟಹಾಸದಲ್ಲಿ ಕೊಡಬಲ್ಲರು, ಹೀಗಾಗಿ ಈ ಕಲೆಯನ್ನು ಜನರು ಇದೊಂದು ಗಂಡು ಕಲೆ ಎಂದು ಗುರುತಿಸಿರುವರು. ಇತ್ತೀಚಿನ ದಿನಗಳಲ್ಲಿ ರಾಜ್ಯದ ಹೆಣ್ಣುಮಕ್ಕಳೂ ಈ ಕಲೆಯನ್ನು ಕರಗತಮಾಡಿಕೊಂಡು ಪ್ರದರ್ಶನ ನೀಡುವಲ್ಲಿ ಯಶಸ್ಸನ್ನು ಸಾಧಿಸಿರುವರು.
[[ಚಿತ್ರ:Viragase 02.jpg|thumb|ವೀರಗಾಸೆಯ ಒಂದು ದೃಶ್ಯ]]
===ಪ್ರದರ್ಶನ===
ವೀರಗಾಸೆಯ ಪ್ರಕಾರದಲ್ಲಿ ಹಿರಿಯ ಕಲಾವಿದರು ಗಂಡಕ್ಷರಗಳಿಂದ ಕೂಡಿದ ಕನ್ನಡದ ಗದ್ಯ ಸಾಹಿತ್ಯದ ನುಡಿಗಟ್ಟನ್ನು ಆವೇಶಭರಿತರಾಗಿ ನುಡಿಯುತ್ತಾರೆ, ಇಂತಹ ಆವೇಶಭರಿತ ನುಡಿಗಟ್ಟುಗಳನ್ನು 'ಒಡಪು' ಅಥವಾ 'ಒಡಬು' ಗಳೆಂದು ಕರೆಯಲಾಗಿದೆ. ಇಂತಹ ಒಡಪು ಅಥವಾ ಒಡಬು ಸಾಹಿತ್ಯ ಹೇಗಿರುತ್ತದೆ ಎಂದರೆ ಉದಾಹರಣೆಗೆ:- ಉಲ್ಲಾಸಭರಿತರಾಗಿ ಕುಳಿತಿರುವ ಎಲ್ಲಾ ಜನಗಳು ಸುಲಲಿತವಾಗಿ ಗುಲ್ಲುಮಾಡದೆ ನೀವು ಕೇಳಿರಿ, ಅಹಹ ರುದ್ರಾ ಅಹಹಾ ದೇವಾ....... ಎಂದು ವೀರಗಾಸೆಯ ನರ್ತಕ ಹೇಳುವ ಒಡಪಿನೊಂದಿಗೆ ಕುಣಿತ ಪ್ರಾರಂಭವಾಗುತ್ತದೆ. ಈ ಕುಣಿತದಲ್ಲಿ ವೀರಭದ್ರನ ವರ್ಣನೆಯೇ ಪ್ರಧಾನವಾಗಿರುತ್ತದೆ. ವೀರಭದ್ರ ಹುಟ್ಟಿದ ಸಂದರ್ಭದ ಒಂದು ವರ್ಣನೆ ಹೀಗಿದೆ: "ವೀರಭದ್ರದೇವರು ಹುಟ್ಟಿದ ರೂಪೆಂತೆಂದೊಡೆ, ಹುಟ್ಟಿದಾಗಲೆ ಹೂವಿನಗಾಸೆ, ಮಂಜುಳಗಾಸೆ, ಬ್ರಹ್ಮಗಾಸೆ, ವಿಷ್ಣುಗಾಸೆ, ರುದ್ರಗಾಸೆ, ಮೆಟ್ಟಿದ ಹೊನ್ನಾವಿಗೆ, ಸಾವಿರ ಶಿರ, ಮೂರು ಸಾವಿರ ನಯನ, ಎರಡು ಸಾವಿರ ಭುಜ, ಕೆಕ್ಕರಿಸಿದ ಕಣ್ಣು, ಜುಂಜುಮಂಡೆ ಇಂತಪ್ಪ ಶ್ರೀ ವೀರಭದ್ರ ದೇವರು ಹೋಮದ ಕುಂಡದ ಬಳಿಗೆ ಹೇಗೆ ಬರುತ್ತಾರೆಂದರೆ .........." ಇಂತಹ ಒಡಪು-ಒಡಬುಗಳನ್ನು ಹೇಳಿದ ಬಳಿಕ ಸಮ್ಮಾಳದ (ಚರ್ಮ ವಾದ್ಯದ) ಹಾಗೂ ಕರಡೆಯ (ಚರ್ಮ ವಾದ್ಯ) ನುಡಿತಗಳು ಕಲಾವಿದರ ಕುಣಿತಕ್ಕೆ ಸ್ಪೂರ್ತಿ ನೀಡುತ್ತವೆ. ನಾಲ್ಕೈದು ಗತಿಗಳಿರುವ ವೀರಗಾಸೆಯ ಕುಣಿತದಲ್ಲಿ ಒಂದೊಂದು ಗತಿಯ ಕುಣಿತದ ಅನಂತರ ಯಾರಾದರೊಬ್ಬ ನರ್ತಕ ಒಡಪು ಹೇಳುತ್ತಾನೆ. ಒಡಪು ಮುಗಿಯುತ್ತಿದ್ದಂತೆ ವಾದ್ಯಗಳ ಭೋರ್ಗರೆತದೊಂದಿಗೆ ಮತ್ತೆ ಮುಂದಿನ ಗತಿಯ ಕುಣಿತ ಪ್ರಾರಂಭವಾಗುತ್ತದೆ. ಗತಿಯಿಂದ ಗತಿಗೆ ಕುಣಿತ, ಬಡಿತಗಳ ವೇಗ ಹೆಚ್ಚುತ್ತಾ ಹೋಗುತ್ತದೆ.
===ಉಲ್ಲೇಖ ===
#`ಸಂಪಾದಕರು: ಗೊ.ರು.ಚನ್ನಬಸಪ್ಪ, ಕರ್ನಾಟಕದ ಜನಪದ ಕಲೆಗಳು, ಕನ್ನಡ ಸಾಹಿತ್ಯಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು, ಪುಟ: ೭೭-೭೮.
{{commons category|Veeragase}}
{{ಜನಪದ ಕುಣಿತ ಮತ್ತು ಬಯಲಾಟಗಳು}}
[[ವರ್ಗ:ಜಾನಪದ]]
[[ವರ್ಗ:ಎಸ್.ಡಿ.ಎಂ. ಉಜಿರೆ ವಿದ್ಯಾರ್ಥಿಗಳು ಸಂಪಾದಿಸಿದ ಲೇಖನಗಳು]]
lvd2xroys754k3oxkd26602db6oiecm
ಶ್ರೀನಿವಾಸ ಜೋಕಟ್ಟೆ
0
40588
1108513
1091999
2022-07-23T03:59:58Z
Atmalinga
69782
wikitext
text/x-wiki
{{Infobox person
| name = ಶ್ರೀನಿವಾಸ ಜೋಕಟ್ಟೆ
| image = File:Shrinivasa Jokatteji's 25 & 26th books released.jpg|thumb|
| alt =
| caption = ಶ್ರೀನಿವಾಸ ಜೋಕಟ್ಟೆಯವರ ವಿರಚಿತ ೨೫ ಮತ್ತು ೨೬ ನೆಯ ಪುಸ್ತಕಗಳನ್ನು ಮೈಸೂರ್ ಅಸೋಸಿಯೇಷನ್ ನ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಯಿತು.
| birth_name = ಶ್ರೀನಿವಾಸ, ತಂದೆ : ಡಾ.ಐ.ವಿ.ರಾವ್, ತಾಯಿ: ಗಿರಿಜಾ ರಾವ್.
| birth_date = <!-- {{Birth date and age|೧೯೬೪|ಜುಲೈ|೦೪}} or {{Birth-date and age|Month DD, YYYY}} -->
| birth_place = ಮಂಗಳೂರು ಜಿಲ್ಲೆಯ ಜೋಕಟ್ಟೆಯಲ್ಲಿ ಜನನ.
| death_date = <!-- {{Death date and age|YYYY|MM|DD|YYYY|MM|DD}} or {{Death-date and age|Month DD, YYYY|Month DD, YYYY}} (death date then birth date) -->
| death_place =
| nationality = ಭಾರತೀಯ
| education = ಬಿ.ಕಾಂ
| alma_mater =
| spouse = ಶ್ರೀಮತಿ ಜಯಲಕ್ಷ್ಮಿ ಜೋಕಟ್ಟೆ
| other_names = ಜೋಶ್ರೀ, ಶ್ರೀಜೋ
| occupation = ಮುಂಬಯಿನಗರದ ಕನ್ನಡ ದೈನಿಕ, 'ಕರ್ನಾಟಕ ಮಲ್ಲ' ದ ಉಪಸಂಪಾದಕ, ಕರ್ನಾಟಕ ಸಂಘ, ಮುಂಬಯಿನ, ಮುಖ ಪತ್ರಿಕೆ, 'ಸ್ನೇಹ ಸಂಬಂಧ' ಮೊದಲಾದ ಪತ್ರಿಕೆಗಳ ಸಂಪಾದಕ, ಕರ್ನಾಟಕ ಹಲವಾರು ಮಾಸಿಕ, ವಾರಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಾರೆ.
| known_for = ಎಲ್ಲಾ ವಿಧದ ಲೇಖನಗಳಲ್ಲೂ ಪ್ರಸಿದ್ಧರು. ವಿಶೇಷವಾಗಿ ಪ್ರವಾಸ ಲೇಖನಗಳು.
}}
'ಶ್ರೀನಿವಾಸ ಜೋಕಟ್ಟೆಯವರು' ಒಬ್ಬ [[ಪತ್ರಕರ್ತ]], [[ಸಾಹಿತಿ]], [[ಸಂದರ್ಶಕ]], [[ಅಂಕಣಕಾರ]]ರೆಂದು ಗುರುತಿಸಿಕೊಂಡಿದ್ದಾರೆ. [[ಮುಂಬಯಿ]] ನಗರದ ಪ್ರಮುಖ [[ಕನ್ನಡ]] ದಿನಪತ್ರಿಕೆ,'ಕರ್ನಾಟಕ ಮಲ್ಲ'ದ ಉಪಸಂಪಾದಕರಾಗಿ ದುಡಿಯುತ್ತಿದ್ದಾರೆ. ಅವರ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತವೆ. ಕೆಲವು ಪತ್ರಿಕೆಗಳಿಗೆ ಅವರು ತಮ್ಮ ಕಾವ್ಯನಾಮಗಳಾದ 'ಜೋಶ್ರೀ', 'ಶ್ರೀಜೋ', ಮೊದಲಾದ ಹೆಸರುಗಳಿಂದಲೂ ಬರೆಯುತ್ತಿದ್ದಾರೆ. [[ಪ್ರವಾಸಕಥನ]]ಗಳನ್ನು ಚೆನ್ನಾಗಿ ಬರೆಯುತ್ತಾರೆ. ೨೦೧೩, ರ, [[ಸೆಪ್ಟೆಂಬರ್]], ತಿಂಗಳಿನಲ್ಲಿ ಪ್ರಕಟವಾದ '[[ತುಷಾರ ಮಾಸ ಪತ್ರಿಕೆ]]'ಯಲ್ಲಿ ಪ್ರಕಟವಾದ 'ಜಗತ್ತಿನ ಏಕೈಕ [[ಹಿಂದೂ]] ರಾಷ್ಟ್ರ ನೇಪಾಲ', ಆ ದೇಶದ ಇತಿಹಾಸ, ಮೇಲ್ಮೈಲಕ್ಷಣ, ಜನಜೀವನ, ಹಿಂದೂ ಬೌದ್ಧಮತಗಳ ಸಾಮರಸ್ಯತೆ, ಆಧುನಿಕ [[ನೇಪಾಳ]]ದ ವಿವರಗಳು, ಬ್ರಿಟಿಷರಿಂದ ಸ್ಥಾಪಿಸಲಾದ ಅಂಚೆ ವ್ಯವಸ್ಥೆ, ಹ್ಯಾಂಡ್ ಪ್ರಿಂಟಿಂಗ್, [[ದೈನಿಕ]]ಗಳು,[[ಟೆಲಿಫೋನ್]], ಟೆಲಿಗ್ರಾಂ, ರೇಡಿಯೋ, ಮೊಬೈಲ್, ಇಂಟರ್ನೆಟ್ ವ್ಯವಸ್ಥೆಗಳ ಉಗಮದ ವಿವರಗಳಿವೆ. 'ಮುಂಬಯಿ ಅಂಡರ್ವರ್ಲ್ಡ್ ನಿಂದ ನೇಪಾಲಕ್ಕೆ' ನೇರ ಕೊಂಡಿ ಇರುವ ಬಗ್ಗೆ ಸಾಧ್ಯತೆಗಳ ಮಾಹಿತಿಗಳಿವೆ. ಜೋಕಟ್ಟೆಯವರು ಒಳ್ಳೆಯ ವಾಗ್ಮಿಯೂ ಆಗಿದ್ದಾರೆ.<ref>[http://www.kemmannu.com/index.php?action=highlights&type=3818 'ಕೆಮ್ಮಣ್ಣು.ಕಾಂ' Two Books of Srinivas Jokatte, released', October 19, 2012]</ref>
==ಜನನ ಮತ್ತು ಜೀವನ==
'''ಶ್ರೀನಿವಾಸ ಜೋಕಟ್ಟೆಯವರು''', 'ಡಾ. ಐ.ವಿ.ರಾವ್' <ref> "ಆಕರ ಗ್ರಂಥ", ಆಯುರ್ವೇದ ಭೂಷಣ, ಸಮಾಜ ಬಂಧು, ಡಾ.ಐ.ವಿ.ರಾವ್ ಜೋಕಟ್ಟೆ-'ಜೋಶ್ರೀ', ಕನ್ನಡ ಸಂಘ ಕಾಂತಾವರದ ಪ್ರಕಟಣೆ, ಕಾರ್ಕಳ,ಉಡುಪಿ ಜಿಲ್ಲೆ. </ref> ಹಾಗೂ [[ಗಿರಿಜಾ ವಿ. ರಾವ್]] ದಂಪತಿಗಳ ಪುತ್ರನಾಗಿ ಮಂಗಳೂರು ಜಿಲ್ಲೆಯ ಜೋಕಟ್ಟೆಗ್ರಾಮದಲ್ಲಿ<ref>[http://wikiedit.org/India/Jokatte/220360/ ಜೋಕಟ್ಟೆ ಗ್ರಾಮ] </ref> ೧೯೬೪ ರ, ಜುಲೈ ೪ ರಂದು ಜನಿಸಿದರು. ಐ.ವಿ.ರಾವ್ ರವರು, ಆಯುರ್ವೇದ ವೈದ್ಯರು. 'ಆನೆಕಾಲು ರೋಗ' ಎಂಬ ಕಿರುಹೊತ್ತಿಗೆಯನ್ನು ಬರೆದು, ಪ್ರಕಟಿಸಿ ಊರಿನಲ್ಲಿ ಜನಜಾಗೃತಿಯನ್ನು ತಂದಿದ್ದರು. ಶ್ರೀನಿವಾಸರಿಗೆ, ಒಬ್ಬ ತಮ್ಮ, ಒಬ್ಬ ತಂಗಿ ಹಾಗೂ ಒಬ್ಬ ಅಕ್ಕ ಇದ್ದಾರೆ. ಪತ್ನಿ ಜಯಲಕ್ಷ್ಮಿ ಜೋಕಟ್ಟೆಯವರ ವಿದ್ಯಾರ್ಹತೆ ಬಿ.ಕಾಂ.
==ಸಾಹಿತ್ಯ ಕೃಷಿ==
* ೭೪ ನೆಯ ಅಖಿಲ ಭಾರತ ಕನ್ನಡಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
* ಬಿಜಾಪುರದ ನವರಸಪುರ ಕವಿಗೋಷ್ಠಿ ಸಹಿತ ಅನೇಕ ಕವಿಗೋಷ್ಠಿಗಳಲ್ಲಿ ಕವನವಾಚನಮಾಡಿದ ಹೆಗ್ಗಳಿಕೆಗೆ ಪಾತ್ರರು.
* ಸನ್. ೧೯೮೮ಲ್ಲಿ ’ಉರಿದವರು’ ಎಂಬ ಎಂ.ಎಸ್.ವೇದಾರವರ ಕಥೆಯನ್ನು ರಂಗರೂಪಾಂತರ ಮಾಡಿ ಅದು ಮುಂಬಯಿನ ಮಾಹಿಮ್ ಉಪನಗರದಲ್ಲಿರುವ 'ವಿಶ್ವೇಶ್ವರಯ್ಯ ಸಭಾಂಗಣ'ದಲ್ಲಿ ಪ್ರದರ್ಶನಗೊಂಡಿತ್ತು.
* ೨೦೦೮-೧೦ 'ಪೋಲಿಸ್ ನ್ಯೂಸ್ ವಾರ ಪತ್ರಿಕೆ'ಯಲ್ಲಿ ಮುಂಬಯಿನ ಅಂಡರ್ ವರ್ಲ್ಡ್ ಧಾರಾವಾಹಿಗಳು ಪ್ರಕಟವಾಗಿವೆ.
* ಮುಂಬಯಿ-ಮಂಗಳೂರು ಆಕಾಶವಾಣಿಗಳಲ್ಲಿ ಕಥಾಕವನ ವಾಚನ ಮಾಡುತ್ತಿದ್ದರು.
* ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಸಂಕಲನ ’ಗದ್ದರ್’ ೧೯೯೨ ರಲ್ಲಿ, ಆಯ್ಕೆಗೊಂಡಿದೆ.
* ಬಾಂಬೆ ಸ್ಪೋಟ ಮತ್ತು ನೇತ್ರಳ ಹುಟ್ಟುಹಬ್ಬ ೧೯೯೩ ರಲ್ಲಿ ಪ್ರಕಟಿತವಾಗಿವೆ.
* 'ಗಾಯ' ೨೦೧೧ ರಲ್ಲಿ ಕವನಗಳು ಆಯ್ಕೆಗೊಂಡಿದ್ದು ಪ್ರಕಟವಾಗಿವೆ.
* ಕರ್ನಾಟಕ ಸಾಹಿತ್ಯ ಅಕಾಡೆಮಿಯ ೩೧-೧೦-೮೮ ರಿಂದ, ೦ ೬-೧೧ ೮೮ ರ ತನಕ ಬಳ್ಳಾರಿಯಲ್ಲಿ ಆಯೋಜಿಸಲಾಗಿದ್ದ ಸಣ್ಣಕತೆಗಗಳ ಕಮ್ಮಟದಲ್ಲಿ ಮುಂಬಯಿನ ಅಭ್ಯರ್ಥಿಯಾಗಿ ಭಾಗವಹಿಸಿದ್ದರು.
* ೨೦೦೧ ’ತುಷಾರ ವಾರಪತ್ರಿಕೆ’ಯ ವಿಮರ್ಶಕ [[ಟಿ.ಪಿ.ಅಶೋಕ]] ಗುರುತಿಸಿದ ೧೯೯೪ ರ ಕೆಲವು ಮುಖ್ಯ ಪ್ರಕಟಣೆಗಳಲ್ಲಿ ’ಕ್ಷಮಿಸಿ ಈ ಚಿತ್ರಕ್ಕೆ ಹೆಸರಿಲ್ಲ’ ಎಂಬ ಕವನ ಸಂಕಲನ ಒಳಗೊಂಡಿದೆ.
==ಪ್ರಶಸ್ತಿ, ಬಹುಮಾನಗಳು==
{{citation needed}}
* ಮುಸ್ಲಿಂ ನಾಗರಿಕ ಕ್ರಿಯಾ ಸಮಿತಿ 'ಆಲ್ ಅಝ್ ಹರ್' ’ಜೋಕಟ್ಟೆ ಸುಪುತ್ರ' ಬಿರುದು’ ಕೊಟ್ಟು ಸನ್ಮಾನಿಸಿದೆ.
* ಉದಯವಾಣಿ ಪತ್ರಿಕೆ ಗುರುತಿಸಿದ ’ಪುಸ್ತಕ ಪ್ರತಿಷ್ಠೆ’ ವಾರ್ಷಿಕ ಉತ್ತಮ ಪುಸ್ತಕಗಳಲ್ಲಿ 'ಗಾಂಧಿಯಿಂದ ಗಾವ್ಲಿ ತನಕ’ ಗುರುತಿಸಲ್ಪಟ್ಟಿದೆ.
* ೨೦೦೩ ರಲ್ಲಿ ಉದಯವಾಣಿ ಈ ವರ್ಷದ ಪುಸ್ತಕ ಪ್ರತಿಷ್ಠೆ ಕಥಾಸಂಕಲನ ವಿಭಾಗದಲ್ಲಿ ಗುರುತಿಸಲ್ಪಟ್ಟಿದೆ.
*ದಕ್ಷಿಣ ಕನ್ನಡ ಜಿಲ್ಲೆಯ ೪ ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಸಾಹಿತ್ಯ ಸ್ಪರ್ಧೆ ಜನವರಿ ೧೯೮೮ ರಲ್ಲಿ, 'ಹೊಸಹೆಜ್ಜೆ 'ಕಥೆಗೂ 'ಸಾಕ್ಷಿ' ಕವನಕ್ಕೂ ಎರಡೂ ವಿಭಾಗಗಳಲ್ಲಿ ಪ್ರಥಮ ಬಹುಮಾನ ದೊರೆತಿದೆ.
* ತರಂಗ ವಾರಪತ್ರಿಕೆಯಲ್ಲಿ ’ಚಕ್ರವ್ಯೂಹ’ ಕಥೆ, (ಆಗಸ್ಟ್,೭ ೧೯೮೮) ತಿಂಗಳ ಬಹುಮಾನಿತ ಕಥೆಯಾಗಿ ಆಯ್ಕೆಗೊಂಡಿತ್ತು.
* ಬಜಪೆ ಜೇಸೀಸ್ ರವರು ಏರ್ಪಡಿಸಿದ್ದ ಸಾಹಿತ್ಯ ಸ್ಪರ್ಧೆಯಲ್ಲಿ ’ಹೀಗೊಬ್ಬ ಗೋಪಾಲ’ಕತೆಗೆ ದ್ವಿತೀಯ ಬಹುಮಾನ ದೊರೆಯಿತು.
* 'ಈ ದೇಶದ ತುಂಬಾ’ ಕವಿತೆಗೆ ಪ್ರಥಮ ಬಹುಮಾನ ಸಿಕ್ಕಿತು.
* ಮದ್ರಾಸಿನ ಲಹರಿ ಪತ್ರಿಕೆಯ ಕಥಾ ಸ್ಪರ್ಧೆಯಲ್ಲಿ 'ಕೊನೆಯ ಸದ್ದು' ಕಥೆಗೆ ತೃತೀಯ ಬಹುಮಾನ ದೊರೆಯಿತು.
* ಉಡುಪಿಯ ಹಿರಿಯ ಸಾಂಸ್ಕೃತಿಕ ಸಂಸ್ಥೆ ಕಲಾವೃಂದದ ೪೪ ನೆಯ ವಾರ್ಷಿಕೋತ್ಸವದ ಕಥಾ ಸ್ಪರ್ಧೆಯಲ್ಲಿ ’ಪ್ರಶ್ನೆಗಳ ನಡುವೆ’ ಕತೆಗೆ ತೃತಿಯ ಬಹುಮಾನ,
* ಸಂಕ್ರಮಣ ಪತ್ರಿಕೆಯ ಸಾಹಿತ್ಯ ಸ್ಪರ್ಧೆ ೧೯೯೦ ರಲ್ಲಿ ’ಅಮ್ಮನ ನಿರೀಕ್ಷೆ ಮತ್ತು ನನ್ನ ಕವಿತೆ’ಗೆ ಬಹುಮಾನ. ’ಗೌಳಿ ಪತನ ಫಲ’, ಕವಿತೆಗೆ ಸ್ಪರ್ಧೆಯಲ್ಲಿ ಬಹುಮಾನ ೨೦೦೩,
* ’ಗಣಪನ ಸದ್ದು’ ಕವಿತೆ ೨೦೧೨ ರಲ್ಲಿ ಬಹುಮಾನ ದೊರೆಯಿತು.
* ಮಾಸ್ತಿ ಜನ್ಮ ಶತಾಭ್ದಿಯ ಸಮಯದಲ್ಲಿ ಹೊರನಾಡು ಕನ್ನಡಿಗರಿಗಾಗಿ ಆಯೋಜಿಸಿದ್ದ ಕಥಾ ಸ್ಪರ್ಧೆಯಲ್ಲಿ ’ಜುಲಾಬು’ ಕಥೆಗೆ ತೃತಿಯ ಬಹುಮನ ೧೯೯೨,
* ಬೆಂಗಳೂರಿನ ಪತ್ರಕರ್ತರ ವೇದಿಕೆ ಕೊಡಮಾಡುವ ’ಹೂಗಾರ ಸ್ಮಾರಕ ಮಾಧ್ಯಮ ಪ್ರಶಸ್ತಿ’(೨೦೦೫), ದೊರೆಯಿತು.
* ’ಮುಂಬಯಿನ ಐಡಿಯಲ್ ಜರ್ನಲಿಸ್ಟ್ ಅಸೋಸಿಯೇಷನ್’ ವತಿಯಿಂದ ಸ್ವಾತಂತ್ರ್ಯಸಂಗ್ರಾಮಕ್ಕೆ ೧೫೦ ವರ್ಷ ತುಂಬಿದಸಂದರ್ಭದಲ್ಲಿ ’ಪತ್ರಕಾರ್ ರತ್ನ ಪ್ರಶಸ್ತಿ (೨೦೦೭)’ ಸಿಕ್ಕಿತು.
* ಕಲಾಜಗತ್ತು ಮುಂಬಯಿ ಆಯೋಜಿಸಿದ ’ಬೊಂಬಾಯಿಡ್ ತುಳುನಾಡು’ ಸಂದರ್ಭದಲ್ಲಿ ’ತುಳುನಾಡ ಪ್ರಶಸ್ತಿ’ (೨೦೦೮), ದೊರೆಯಿತು.
* ನಂದಳಿಕೆಯ ಕವಿ ಮುದ್ದಣ ಸ್ಮಾರಕ ಮಿತ್ರ ಮಂಡಳಿ (ರಿ) ’ರಜತ ಹಬ್ಬದ ಪುರಸ್ಕಾರ’(೨೦೦೪), ಕ್ಕೆ ಭಾಜನರಾದರು.
* ತನ್ನಕವನ ಸಂಕಲನ ’ಕ್ಷಮಿಸಿ ಈ ಚಿತ್ರಕ್ಕೆ ಹೆಸರಿಲ್ಲ’ ಕೃತಿಗೆ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ (೧೯೯೯), ದೊರೆಯಿತು.
* ತನ್ನ ಕವನಗಳ ಸಂಕಲನ ’ಮಾಯಾಲೋಕದ ಒಳಗುಟ್ಟುಗಳು’ ಕೃತಿಗೆ ೨೦೧೨ ರಲ್ಲಿ ’ಸಾಹಿತ್ಯ ಸೇತು ಪ್ರಶಸ್ತಿ’ ಸಿಕ್ಕಿತು. [http://tulunadunews.com/6109/mumbai-2-books-of-renowned-litterateur-srinivas-jokatte-released/]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* ಇದೇ ಕೃತಿಗೆ ೨೦೧೧ ರ ’ಸಂಕ್ರಮಣ ಸಾಹಿತ್ಯ ಸ್ಪರ್ಧೆ’ಯ ವಿಮರ್ಶಾ ವಿಭಾಗದಲ್ಲಿ ಬಹುಮಾನ, ’ಕೊನೆಯ ಸದ್ದು’ ಕಥಾಸಂಕಲನಕ್ಕೆ ’ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ’ದ ೨೦೦೭ ನೇ ವರ್ಷದ ಪ್ರಶಸ್ತಿ ಇತ್ಯಾದಿಗಳು ಸಂದಿವೆ.
* [[ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ]],<ref>[http://www.karnatakasanghamumbai.com/Images/2014/Samb-Oct-2014.pdf 'ಸ್ನೇಹ ಸಂಬಂಧ',ಅಕ್ಟೋಬರ್, ೨೦೧೪, ಶ್ರೀನಿವಾಸ ಜೋಕಟ್ಟೆಯವರಿಗೆ 'ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಪ್ರದಾನ', ಪುಟ-೨೯]</ref>'ಮುಂಬಯಿ ಅಂಡರ್ ವರ್ಲ್ಡ್ ಕೃತಿ' (ತನಿಖಾ ವಿಭಾಗದ ಕೃತಿ)ಗೆ ದೊರಕಿದೆ.
* [http://www.udayavani.com/news/501649L15-%E0%B2%A8%E0%B2%97%E0%B2%B0%E0%B2%A6-%E0%B2%90%E0%B2%B5%E0%B2%B0--%E0%B2%B8-%E0%B2%B9-%E0%B2%A4-%E0%B2%97%E0%B2%B3-%E0%B2%97--%E0%B2%B5-%E0%B2%B6-%E0%B2%B5-%E0%B2%B6-%E0%B2%B5%E0%B2%B0%E0%B2%AF-%E0%B2%AF-%E0%B2%B8-%E0%B2%B9-%E0%B2%A4-%E0%B2%AF-%E0%B2%AA-%E0%B2%B0%E0%B2%B8-%E0%B2%95-%E0%B2%B0.html ನಗರದ ಐವರು ಸಾಹಿತಿಗಳಿಗೆ ವಿಶ್ವೇಶ್ವರಯ್ಯ ಸಾಹಿತ್ಯ ಪುರಸ್ಕಾರ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* [http://avadhimag.com/2013/12/23/%E0%B2%A1%E0%B3%88%E0%B2%B2%E0%B2%BF-%E0%B2%AC%E0%B3%81%E0%B2%95%E0%B3%8D-%E0%B2%B6%E0%B3%8D%E0%B2%B0%E0%B3%80%E0%B2%A8%E0%B2%BF%E0%B2%B5%E0%B2%BE%E0%B2%B8-%E0%B2%9C%E0%B3%8B%E0%B2%95%E0%B2%9F-2/ ಅವಧಿ, ಡೈಲಿ ಬುಕ್, ಶ್ರೀನಿವಾಸ ಜೋಕಟ್ಟೆಯವರ, 'ಮುಂಬಯಿ ಅಂಡರ್ ವರ್ಲ್ಡ್ ಪುಸ್ತಕ'ಕ್ಕೆ'ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯಪ್ರಶಸ್ತಿ ಪ್ರಶಸ್ತಿ' ಪ್ರದಾನ ಮಾಡಲಾಯಿತು.ಡಾ. ಬಿ.ಜನಾರ್ಧನ ಭಟ್,]
* ನವೆಂಬರ್,೨,೨೦೧೪ ರಂದು,'ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್,'(ಪ) 'ಗಿರಿಜಾ ಪಯ್ಯಡೆ ಸಭಾಗೃಹ'ದಲ್ಲಿ 'ಪತ್ರಕಾರ್ ಸಾಮ್ರಾಟ್' ಬಿರುದನ್ನು ಪ್ರದಾನಿಸಿ ವಿಶೇಷ ಸನ್ಮಾನ ಮಾಡಲಾಯಿತು.
* [http://www.udayavani.com/kannada/news/nri-news/102962/srinivas-jokatte-the-work-of-the-karnataka-sahitya-academy-award ಉದಯವಾಣಿ, Sep 22, 2015, ಶ್ರೀನಿವಾಸ ಜೋಕಟ್ಟೆ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ,]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* [http://www.newskannada.in/featured-news/book-release-2/ 'ಕ್ರಿಯಾಶೀಲ ಪತ್ರಕರ್ತ ಸಾಹಿತಿ ಶ್ರೀನಿವಾಸ ಜೋಕಟ್ಟೆಯವರ ಕೃತಿ ಬಿಡುಗಡೆ'. ನ್ಯೂಸ್ ಕನ್ನಡ- ಸುದ್ದಿಯಾಚೆಗಿನ ಸತ್ಯ. ೧೮-೦೯-೨೦೧೬. ಸಚಿತ್ರ ವರದಿ : ರೋನ್ಸ್ ಬಂಟ್ವಾಳ್,ಮುಂಬಯಿನಗರದ ಮತ್ತೋರ್ವ ಅಂತರ್ಜಾಲದ ಸುಪ್ರಸಿದ್ಧ ಪತ್ರಕರ್ತರು]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
==ಪುಸ್ತಕಗಳು==
* 'ಪರದಾಟ' (ಕಿರು ಕವನಗಳು)
* 'ಪರಾವಲಂಬಿ ಕಥೆ'
* 'ಕ್ಷಮಿಸಿ ಈಚಿತ್ರಕ್ಕೆ ಹೆಸರಿಲ್ಲ' (ಕವನಗಳು)
* 'ಹೃದ್ ಗತ' (ಕಥೆಗಳು)
* 'ಗಾಂಧಿಯಿಂದ ಗಾವ್ಲಿಯವರೆಗೆ' (ಲೇಖನಗಳು)
* 'ಕೊನೆಯ ಸದ್ದು' (ಕಥೆಗಳು)
* 'ಕಾಲಿಗೆ ಚಕ್ರ ಕನಸಿಗೆ ಕಣ್ಣು ಪ್ರವಾಸ' (ಪ್ರವಾಸ ಕಥನಗಳು)
* 'ಮಾಯಾಲೋಕದ ಒಳಗುಟ್ಟುಗಳು' (ಲೇಖನ)
* 'ಸಂಚಾರ ಸಾಗರ ಮತ್ತು ಮಿಲೇನಿಯಂ ಸೂರ್ಯ'
* 'ಬದಲಾದ ಮುಖಗಳು' (ಲೇಖನಗಳು)
* 'ಸ್ಫಟಿಕದ ಶಲಾಕೆಯಂತೆ' (ಸಂದರ್ಶನ)
* 'ಬ್ರಾಮ್ಹಕ ಜಗತ್ತು' (ಲೇಖನ)
*' ಹಿಂದೂ ರಾಷ್ಟ್ರ- ನೇಪಾಳ' (ಪ್ರವಾಸ ಕಥನ)
* 'ದೇವಕಿಯ ಪತ್ರಗಳು' (೨೧ ಕಥೆಗಳ ಸಂಕಲನ)
* 'ಮುಂಬಯಿನ ಅಂಡರ್ ವರ್ಲ್ಶ್ ಧಾರಾವಾಹಿಗಳು'
* 'ಕಾಲಗರ್ಭಕ್ಕೆ ಪಾತಾಳಗರಡಿ': ಈ ಪುಸ್ತಕ ೨೦೧೨ ರಲ್ಲಿ ಬಿಡುಗಡೆಯಾಯಿತು.
* ವಾಸ್ತವ', ಹಾಗೂ 'ಹಿಮವರ್ಷ' ಕಾದಂಬರಿಗಳ ಲೋಕಾರ್ಪಣೆ, <ref> [http://www.suddi9.com/?p=80097 www.suddi9.com/ ಶ್ರೀನಿವಾಸ ಜೋಕಟ್ಟೆ ಅವರ ಅಪರಿಚಿತ ವಾಸ್ತವ–ಹಿಮ ವರ್ಷ ಕೃತಿಗಳ ಬಿಡುಗಡೆ Tue, Apr 4th, 2017] </ref>
* ಶ್ರೀನಿವಾಸ ಜೋಕಟ್ಟೆ ಅವರ ಎರಡು ಕೃತಿಗಳ ಬಿಡುಗಡೆ: ‘ಮುಂಬಯಿ ಮಿಂಚು’ ಮತ್ತು ‘ಜೋಕಟ್ಟೆ ಸಮಗ್ರ ಕತೆಗಳು’<ref> [https://vishvadhwani.com/2021/08/08/srinivasa-jokatte-kruti-bidugade/ ಶ್ರೀನಿವಾಸ ಜೋಕಟ್ಟೆ ಅವರ ಎರಡು ಕೃತಿಗಳ ಬಿಡುಗಡೆ: ‘ಮುಂಬಯಿ ಮಿಂಚು’ ಮತ್ತು ‘ಜೋಕಟ್ಟೆ ಸಮಗ್ರ ಕತೆಗಳು’ ವಿಶ್ವಧ್ವನಿ, ಪೇಜಾವರ ಹರಿಯಪ್ಪ] </ref>
==ಸಂಪಾದಿತ ಕೃತಿಗಳು ==
* 'ಬೆಳ್ಳಿ ಬೆಳಗು' ಕಾಂತಾವರ ಕನ್ನಡ ಸಂಘ ಬೆಳ್ಳಿಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾದ ಲೇಖನ ಸಂಕಲನ.
* ವಿಚಾರ ಭಾರತಿ -(ಲೇಖನ)
* ದಂಡೆ (ಕಥೆಗಳು)
* ಪದ್ಮಸವಿ-ಅಭಿನಂದನಾ ಗ್ರಂಥ
==ಉಲ್ಲೇಖಗಳು==
<References />
==ಬಾಹ್ಯ ಸಂಪರ್ಕಗಳು==
# [http://sudhaezine.com/svww_index1.php 'ಜೈಲ್ ಇಂಡಸ್ಟ್ರಿ', ಶ್ರೀನಿವಾಸ ಜೋಕಟ್ಟೆ, ಸುಧಾ, ಅಕ್ಟೋಬರ್, ೨೩, ೨೦೧೪, ಪು.೧೬ & ೩೮,] {{Webarchive|url=https://web.archive.org/web/20140925092024/http://sudhaezine.com/svww_index1.php |date=2014-09-25 }}
# [https://www.facebook.com/photo.php?fbid=597140820420343&set=pcb.405502162950333&type=1&theater 'ನೇಸರು ಪತ್ರಿಕೆಯ ಚಿತ್ತಾಲರ ಸಂಸ್ಮರಣಾ ಸಂಚಿಕೆ', 'ಚಿರಂತನ ಚಿತ್ತಾಲ,'ನೆನಪಿನ ಅಭಿಷೇಕ,ಅಕ್ಷರಗಳ ಕಂಬನಿ, ಪು.೭-೯,ಶ್ರೀನಿವಾಸ ಜೋಕಟ್ಟೆ.']
# [http://www.suddi9.com/?p=57534 ಸುದ್ದಿ, Mon, Apr 18th, 2016 ಪತ್ರಕರ್ತ ಶ್ರೀನಿವಾಸ ಜೋಕಟ್ಟೆ `ಡ್ರ್ಯಾಗನ್ ಮತ್ತು ಗಂಗಾಜಲ’ ಕೃತಿ ಬಿಡುಗಡೆ]
# "ಈ ರಾತ್ರಿಗಳ ಜೊತೆ ನಮಗೆ ಪ್ರೀತಿ ಯಾಕಿಲ್ಲ ಮತ್ತು ಇತರ ಕವಿತೆಗಳು" (ಹಿಂದಿ ಮೂಲ : ವಿಜಯಕುಮಾರ್, ಕನ್ನಡಕ್ಕೆ ಮುಕುಂದ ಜೋಶಿ),'ಸಂಬಂಧ',ಜೂನ್,೨೦೧೬, ಪುಟ.೧೨. ಕೃತಿ ವಿಶ್ಲೇಷಣೆ : ಶ್ರೀನಿವಾಸ ಜೋಕಟ್ಟೆ.
# [http://epaper.udayavani.com/PDF/MUMBAI/2016-08-03/Mum03081612Medn.pdf ಉದಯವಾಣಿ,೦೩-೦೮-೨೦೧೬,ಪು.೧೨,'ಸಾಹಿತ್ಯ ಸಮುದಾಯವನ್ನು ಬೆಸೆಯುತ್ತದೆ'. ವಿದುಷಿ ಸರೋಜಾ ಶ್ರೀನಾಥ್ ರವರ 'ಮೈಸೂರಿನಿಂದ ಮೌಂಟ್ ಟಾಂಬೋರವರೆಗೆ'ಕೃತಿ ಬಿಡುಗಡೆ ಸಮಾರಂಭದಲ್ಲಿ ಡಾ.ಜಿ.ಎನ್.ಉಪಾಧ್ಯ. ಶ್ರೀನಿವಾಸ ಜೋಕಟ್ಟೆಯವರು ಕೃತಿಯನ್ನು ಬಿಡುಗಡೆಗೊಳಿಸಿದರು]
# [https://www.facebook.com/photo.php?fbid=951605804973841&set=pcb.699838636850016&type=3&theater ನೇಸರು, ಪು.೧೮, "ಜಾಗತಿಕಮಾಸ್ತಿ ಸ್ಮರಣಾರ್ಥಸಣ್ಣ ಕಥೆಗಳ ಸ್ಪರ್ಧೆ ೨೦೧೬" ರ ತೀರ್ಪುಗಾರರ ಅನಿಸಿಕೆ-ಶ್ರೀನಿವಾಸ ಜೋಕಟ್ಟೆ]
# [https://www.facebook.com/ahoratra/videos/1845923009014238/?pnref=story ಶ್ರೀನಿವಾಸ ಜೋಕಟ್ಟೆ ಹಾಗೂ ಜಯಲಕ್ಷ್ಮಿಯವರ ಜೊತೆ ಅಹೋರಾತ್ರ ನಡೆಸಿದ ಸಂವಾದದ ವೀಡಿಯೋ(ಫೇಸ್ಬುಕ್ ವತಿಯಿಂದ)]
# [https://photos.google.com/photo/AF1QipMLvJpyRlYyaXruGhZd1KkWRy5Q0xo8TzoIbzYR ಮೈಸೂರ್ ಅಸೋಸಿಯೇಷನ್,ಮಾಟುಂಗ ಮುಂಬಯಿನಲ್ಲಿ,ಶ್ರೀನಿವಾಸ ಜೋಕಟ್ಟೆಯವರ ಏಕಕಾಲಕ್ಕೆ ಬಿಡುಗಡೆಗೊಂಡ ಮೂರು ಕೃತಿಗಳು. ಸಾಹಿತಿ ಜೋಕಟ್ಟೆ ಒಬ್ಬ ಸೃಜನಶೀಲ ಬರಹಗಾರ-ವಿಕ್ರಾಂತ ಊರ್ವಾಳ್]
# [http://www.kemmannu.com/index.php?action=highlights&type=17792 ಏಕಕಾಲಕ್ಕೆ ಬಿಡುಗಡೆಗೊಂಡ ಸಾಹಿತಿ ಜೋಕಟ್ಟೆಯವರ ಮೂರು ಕೃತಿಗಳು. ಕೆಮ್ಮಣ್ಣು,ರೋನ್ಸ್ ಬಂಟ್ವಾಳ್, ೧೭,ಡಿಸೆಂಬರ್,೨೦೧೭]
# [http://www.karnatakamalla.com/index.php?mod=1&pgnum=6&edcode=137&pagedate=2019-5-4&type= ನಾಗಸುಧೆ, ಜಗಲಿಗೆ ಬಂದ ಪುಸ್ತಕ,ಊರಿಗೊಂದು ಆಕಾಶ, ಕವಿತೆಗಳು, ಕರ್ನಾಟಕ ಮಲ್ಲ, ಪು.೬, ೪, ಮೇ, ೨೦೧೯, (ನ್ಯೂಜರ್ಸಿಯ 'ಬ್ರಿಡ್ಜ್ ವಾಟರ್ ನ ಖುಷಿಯಲಿ ಪ್ರಕಾಶ ಕಡಿಮೆ)]
# [https://www.karnatakamalla.com/imageview_26368_125040181_4_137_20-01-2022_8_i_1_sf.html 'ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ರುವಾರಿ', ಪ್ರಶಸ್ತಿವಿಜೇತ ರಂಗಕರ್ಮಿ ತೊಂಬತ್ತರ ಸದಾನಂದ ಸುವರ್ಣ, ಕರ್ನಾಟಕ ಮಲ್ಲ,ಪುಟ-೮,ಶ್ರೀನಿವಾಸ ಜೋಕಟ್ಟೆ, ೨೦, ಗುರುವಾರ, ಜನವರಿ, ೨೦೨೨]
[[ವರ್ಗ:ಮುಂಬಯಿ ಕನ್ನಡಿಗರು]]
[[ವರ್ಗ:ಪತ್ರಕರ್ತರು]]
[[ವರ್ಗ:ಲೇಖಕರು]]
evm2xbjd8cbajuudtf9e3om3ejwgy70
1108514
1108513
2022-07-23T04:01:14Z
Atmalinga
69782
wikitext
text/x-wiki
{{Infobox person
| name = ಶ್ರೀನಿವಾಸ ಜೋಕಟ್ಟೆ
| image = File:Shrinivasa Jokatteji's 25 & 26th books released.jpg|thumb|
| alt =
| caption = ಶ್ರೀನಿವಾಸ ಜೋಕಟ್ಟೆಯವರ ವಿರಚಿತ ೨೫ ಮತ್ತು ೨೬ ನೆಯ ಪುಸ್ತಕಗಳನ್ನು ಮೈಸೂರ್ ಅಸೋಸಿಯೇಷನ್ ನ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಯಿತು.
| birth_name = ಶ್ರೀನಿವಾಸ, ತಂದೆ : ಡಾ.ಐ.ವಿ.ರಾವ್, ತಾಯಿ: ಗಿರಿಜಾ ರಾವ್.
| birth_date = <!-- {{Birth date and age|೧೯೬೪|ಜುಲೈ|೦೪}} or {{Birth-date and age|Month DD, YYYY}} -->
| birth_place = ಮಂಗಳೂರು ಜಿಲ್ಲೆಯ ಜೋಕಟ್ಟೆಯಲ್ಲಿ ಜನನ.
| death_date = <!-- {{Death date and age|YYYY|MM|DD|YYYY|MM|DD}} or {{Death-date and age|Month DD, YYYY|Month DD, YYYY}} (death date then birth date) -->
| death_place =
| nationality = ಭಾರತೀಯ
| education = ಬಿ.ಕಾಂ
| alma_mater =
| spouse = ಶ್ರೀಮತಿ ಜಯಲಕ್ಷ್ಮಿ ಜೋಕಟ್ಟೆ
| other_names = ಜೋಶ್ರೀ, ಶ್ರೀಜೋ
| occupation = ಮುಂಬಯಿನಗರದ ಕನ್ನಡ ದೈನಿಕ, 'ಕರ್ನಾಟಕ ಮಲ್ಲ' ದ ಉಪಸಂಪಾದಕ, ಕರ್ನಾಟಕ ಸಂಘ, ಮುಂಬಯಿನ, ಮುಖ ಪತ್ರಿಕೆ, 'ಸ್ನೇಹ ಸಂಬಂಧ' ಮೊದಲಾದ ಪತ್ರಿಕೆಗಳ ಸಂಪಾದಕ, ಕರ್ನಾಟಕ ಹಲವಾರು ಮಾಸಿಕ, ವಾರಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಾರೆ.
| known_for = ಎಲ್ಲಾ ವಿಧದ ಲೇಖನಗಳಲ್ಲೂ ಪ್ರಸಿದ್ಧರು. ವಿಶೇಷವಾಗಿ ಪ್ರವಾಸ ಲೇಖನಗಳು.
}}
'ಶ್ರೀನಿವಾಸ ಜೋಕಟ್ಟೆಯವರು' ಒಬ್ಬ [[ಪತ್ರಕರ್ತ]], [[ಸಾಹಿತಿ]], [[ಸಂದರ್ಶಕ]], [[ಅಂಕಣಕಾರ]]ರೆಂದು ಗುರುತಿಸಿಕೊಂಡಿದ್ದಾರೆ. [[ಮುಂಬಯಿ]] ನಗರದ ಪ್ರಮುಖ [[ಕನ್ನಡ]] ದಿನಪತ್ರಿಕೆ,'ಕರ್ನಾಟಕ ಮಲ್ಲ'ದ ಉಪಸಂಪಾದಕರಾಗಿ ದುಡಿಯುತ್ತಿದ್ದಾರೆ. ಅವರ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತವೆ. ಕೆಲವು ಪತ್ರಿಕೆಗಳಿಗೆ ಅವರು ತಮ್ಮ ಕಾವ್ಯನಾಮಗಳಾದ 'ಜೋಶ್ರೀ', 'ಶ್ರೀಜೋ', ಮೊದಲಾದ ಹೆಸರುಗಳಿಂದಲೂ ಬರೆಯುತ್ತಿದ್ದಾರೆ. [[ಪ್ರವಾಸಕಥನ]]ಗಳನ್ನು ಚೆನ್ನಾಗಿ ಬರೆಯುತ್ತಾರೆ. ೨೦೧೩, ರ, [[ಸೆಪ್ಟೆಂಬರ್]], ತಿಂಗಳಿನಲ್ಲಿ ಪ್ರಕಟವಾದ '[[ತುಷಾರ ಮಾಸ ಪತ್ರಿಕೆ]]'ಯಲ್ಲಿ ಪ್ರಕಟವಾದ 'ಜಗತ್ತಿನ ಏಕೈಕ [[ಹಿಂದೂ]] ರಾಷ್ಟ್ರ ನೇಪಾಲ', ಆ ದೇಶದ ಇತಿಹಾಸ, ಮೇಲ್ಮೈಲಕ್ಷಣ, ಜನಜೀವನ, ಹಿಂದೂ ಬೌದ್ಧಮತಗಳ ಸಾಮರಸ್ಯತೆ, ಆಧುನಿಕ [[ನೇಪಾಳ]]ದ ವಿವರಗಳು, ಬ್ರಿಟಿಷರಿಂದ ಸ್ಥಾಪಿಸಲಾದ ಅಂಚೆ ವ್ಯವಸ್ಥೆ, ಹ್ಯಾಂಡ್ ಪ್ರಿಂಟಿಂಗ್, [[ದೈನಿಕ]]ಗಳು,[[ಟೆಲಿಫೋನ್]], ಟೆಲಿಗ್ರಾಂ, ರೇಡಿಯೋ, ಮೊಬೈಲ್, ಇಂಟರ್ನೆಟ್ ವ್ಯವಸ್ಥೆಗಳ ಉಗಮದ ವಿವರಗಳಿವೆ. 'ಮುಂಬಯಿ ಅಂಡರ್ವರ್ಲ್ಡ್ ನಿಂದ ನೇಪಾಲಕ್ಕೆ' ನೇರ ಕೊಂಡಿ ಇರುವ ಬಗ್ಗೆ ಸಾಧ್ಯತೆಗಳ ಮಾಹಿತಿಗಳಿವೆ. <ref>[http://www.kemmannu.com/index.php?action=highlights&type=3818 'ಕೆಮ್ಮಣ್ಣು.ಕಾಂ' Two Books of Srinivas Jokatte, released', October 19, 2012]</ref>
==ಜನನ ಮತ್ತು ಜೀವನ==
'''ಶ್ರೀನಿವಾಸ ಜೋಕಟ್ಟೆಯವರು''', 'ಡಾ. ಐ.ವಿ.ರಾವ್' <ref> "ಆಕರ ಗ್ರಂಥ", ಆಯುರ್ವೇದ ಭೂಷಣ, ಸಮಾಜ ಬಂಧು, ಡಾ.ಐ.ವಿ.ರಾವ್ ಜೋಕಟ್ಟೆ-'ಜೋಶ್ರೀ', ಕನ್ನಡ ಸಂಘ ಕಾಂತಾವರದ ಪ್ರಕಟಣೆ, ಕಾರ್ಕಳ,ಉಡುಪಿ ಜಿಲ್ಲೆ. </ref> ಹಾಗೂ [[ಗಿರಿಜಾ ವಿ. ರಾವ್]] ದಂಪತಿಗಳ ಪುತ್ರನಾಗಿ ಮಂಗಳೂರು ಜಿಲ್ಲೆಯ ಜೋಕಟ್ಟೆಗ್ರಾಮದಲ್ಲಿ<ref>[http://wikiedit.org/India/Jokatte/220360/ ಜೋಕಟ್ಟೆ ಗ್ರಾಮ] </ref> ೧೯೬೪ ರ, ಜುಲೈ ೪ ರಂದು ಜನಿಸಿದರು. ಐ.ವಿ.ರಾವ್ ರವರು, ಆಯುರ್ವೇದ ವೈದ್ಯರು. 'ಆನೆಕಾಲು ರೋಗ' ಎಂಬ ಕಿರುಹೊತ್ತಿಗೆಯನ್ನು ಬರೆದು, ಪ್ರಕಟಿಸಿ ಊರಿನಲ್ಲಿ ಜನಜಾಗೃತಿಯನ್ನು ತಂದಿದ್ದರು. ಶ್ರೀನಿವಾಸರಿಗೆ, ಒಬ್ಬ ತಮ್ಮ, ಒಬ್ಬ ತಂಗಿ ಹಾಗೂ ಒಬ್ಬ ಅಕ್ಕ ಇದ್ದಾರೆ. ಪತ್ನಿ ಜಯಲಕ್ಷ್ಮಿ ಜೋಕಟ್ಟೆಯವರ ವಿದ್ಯಾರ್ಹತೆ ಬಿ.ಕಾಂ.
==ಸಾಹಿತ್ಯ ಕೃಷಿ==
* ೭೪ ನೆಯ ಅಖಿಲ ಭಾರತ ಕನ್ನಡಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
* ಬಿಜಾಪುರದ ನವರಸಪುರ ಕವಿಗೋಷ್ಠಿ ಸಹಿತ ಅನೇಕ ಕವಿಗೋಷ್ಠಿಗಳಲ್ಲಿ ಕವನವಾಚನಮಾಡಿದ ಹೆಗ್ಗಳಿಕೆಗೆ ಪಾತ್ರರು.
* ಸನ್. ೧೯೮೮ಲ್ಲಿ ’ಉರಿದವರು’ ಎಂಬ ಎಂ.ಎಸ್.ವೇದಾರವರ ಕಥೆಯನ್ನು ರಂಗರೂಪಾಂತರ ಮಾಡಿ ಅದು ಮುಂಬಯಿನ ಮಾಹಿಮ್ ಉಪನಗರದಲ್ಲಿರುವ 'ವಿಶ್ವೇಶ್ವರಯ್ಯ ಸಭಾಂಗಣ'ದಲ್ಲಿ ಪ್ರದರ್ಶನಗೊಂಡಿತ್ತು.
* ೨೦೦೮-೧೦ 'ಪೋಲಿಸ್ ನ್ಯೂಸ್ ವಾರ ಪತ್ರಿಕೆ'ಯಲ್ಲಿ ಮುಂಬಯಿನ ಅಂಡರ್ ವರ್ಲ್ಡ್ ಧಾರಾವಾಹಿಗಳು ಪ್ರಕಟವಾಗಿವೆ.
* ಮುಂಬಯಿ-ಮಂಗಳೂರು ಆಕಾಶವಾಣಿಗಳಲ್ಲಿ ಕಥಾಕವನ ವಾಚನ ಮಾಡುತ್ತಿದ್ದರು.
* ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಸಂಕಲನ ’ಗದ್ದರ್’ ೧೯೯೨ ರಲ್ಲಿ, ಆಯ್ಕೆಗೊಂಡಿದೆ.
* ಬಾಂಬೆ ಸ್ಪೋಟ ಮತ್ತು ನೇತ್ರಳ ಹುಟ್ಟುಹಬ್ಬ ೧೯೯೩ ರಲ್ಲಿ ಪ್ರಕಟಿತವಾಗಿವೆ.
* 'ಗಾಯ' ೨೦೧೧ ರಲ್ಲಿ ಕವನಗಳು ಆಯ್ಕೆಗೊಂಡಿದ್ದು ಪ್ರಕಟವಾಗಿವೆ.
* ಕರ್ನಾಟಕ ಸಾಹಿತ್ಯ ಅಕಾಡೆಮಿಯ ೩೧-೧೦-೮೮ ರಿಂದ, ೦ ೬-೧೧ ೮೮ ರ ತನಕ ಬಳ್ಳಾರಿಯಲ್ಲಿ ಆಯೋಜಿಸಲಾಗಿದ್ದ ಸಣ್ಣಕತೆಗಗಳ ಕಮ್ಮಟದಲ್ಲಿ ಮುಂಬಯಿನ ಅಭ್ಯರ್ಥಿಯಾಗಿ ಭಾಗವಹಿಸಿದ್ದರು.
* ೨೦೦೧ ’ತುಷಾರ ವಾರಪತ್ರಿಕೆ’ಯ ವಿಮರ್ಶಕ [[ಟಿ.ಪಿ.ಅಶೋಕ]] ಗುರುತಿಸಿದ ೧೯೯೪ ರ ಕೆಲವು ಮುಖ್ಯ ಪ್ರಕಟಣೆಗಳಲ್ಲಿ ’ಕ್ಷಮಿಸಿ ಈ ಚಿತ್ರಕ್ಕೆ ಹೆಸರಿಲ್ಲ’ ಎಂಬ ಕವನ ಸಂಕಲನ ಒಳಗೊಂಡಿದೆ.
==ಪ್ರಶಸ್ತಿ, ಬಹುಮಾನಗಳು==
{{citation needed}}
* ಮುಸ್ಲಿಂ ನಾಗರಿಕ ಕ್ರಿಯಾ ಸಮಿತಿ 'ಆಲ್ ಅಝ್ ಹರ್' ’ಜೋಕಟ್ಟೆ ಸುಪುತ್ರ' ಬಿರುದು’ ಕೊಟ್ಟು ಸನ್ಮಾನಿಸಿದೆ.
* ಉದಯವಾಣಿ ಪತ್ರಿಕೆ ಗುರುತಿಸಿದ ’ಪುಸ್ತಕ ಪ್ರತಿಷ್ಠೆ’ ವಾರ್ಷಿಕ ಉತ್ತಮ ಪುಸ್ತಕಗಳಲ್ಲಿ 'ಗಾಂಧಿಯಿಂದ ಗಾವ್ಲಿ ತನಕ’ ಗುರುತಿಸಲ್ಪಟ್ಟಿದೆ.
* ೨೦೦೩ ರಲ್ಲಿ ಉದಯವಾಣಿ ಈ ವರ್ಷದ ಪುಸ್ತಕ ಪ್ರತಿಷ್ಠೆ ಕಥಾಸಂಕಲನ ವಿಭಾಗದಲ್ಲಿ ಗುರುತಿಸಲ್ಪಟ್ಟಿದೆ.
*ದಕ್ಷಿಣ ಕನ್ನಡ ಜಿಲ್ಲೆಯ ೪ ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಸಾಹಿತ್ಯ ಸ್ಪರ್ಧೆ ಜನವರಿ ೧೯೮೮ ರಲ್ಲಿ, 'ಹೊಸಹೆಜ್ಜೆ 'ಕಥೆಗೂ 'ಸಾಕ್ಷಿ' ಕವನಕ್ಕೂ ಎರಡೂ ವಿಭಾಗಗಳಲ್ಲಿ ಪ್ರಥಮ ಬಹುಮಾನ ದೊರೆತಿದೆ.
* ತರಂಗ ವಾರಪತ್ರಿಕೆಯಲ್ಲಿ ’ಚಕ್ರವ್ಯೂಹ’ ಕಥೆ, (ಆಗಸ್ಟ್,೭ ೧೯೮೮) ತಿಂಗಳ ಬಹುಮಾನಿತ ಕಥೆಯಾಗಿ ಆಯ್ಕೆಗೊಂಡಿತ್ತು.
* ಬಜಪೆ ಜೇಸೀಸ್ ರವರು ಏರ್ಪಡಿಸಿದ್ದ ಸಾಹಿತ್ಯ ಸ್ಪರ್ಧೆಯಲ್ಲಿ ’ಹೀಗೊಬ್ಬ ಗೋಪಾಲ’ಕತೆಗೆ ದ್ವಿತೀಯ ಬಹುಮಾನ ದೊರೆಯಿತು.
* 'ಈ ದೇಶದ ತುಂಬಾ’ ಕವಿತೆಗೆ ಪ್ರಥಮ ಬಹುಮಾನ ಸಿಕ್ಕಿತು.
* ಮದ್ರಾಸಿನ ಲಹರಿ ಪತ್ರಿಕೆಯ ಕಥಾ ಸ್ಪರ್ಧೆಯಲ್ಲಿ 'ಕೊನೆಯ ಸದ್ದು' ಕಥೆಗೆ ತೃತೀಯ ಬಹುಮಾನ ದೊರೆಯಿತು.
* ಉಡುಪಿಯ ಹಿರಿಯ ಸಾಂಸ್ಕೃತಿಕ ಸಂಸ್ಥೆ ಕಲಾವೃಂದದ ೪೪ ನೆಯ ವಾರ್ಷಿಕೋತ್ಸವದ ಕಥಾ ಸ್ಪರ್ಧೆಯಲ್ಲಿ ’ಪ್ರಶ್ನೆಗಳ ನಡುವೆ’ ಕತೆಗೆ ತೃತಿಯ ಬಹುಮಾನ,
* ಸಂಕ್ರಮಣ ಪತ್ರಿಕೆಯ ಸಾಹಿತ್ಯ ಸ್ಪರ್ಧೆ ೧೯೯೦ ರಲ್ಲಿ ’ಅಮ್ಮನ ನಿರೀಕ್ಷೆ ಮತ್ತು ನನ್ನ ಕವಿತೆ’ಗೆ ಬಹುಮಾನ. ’ಗೌಳಿ ಪತನ ಫಲ’, ಕವಿತೆಗೆ ಸ್ಪರ್ಧೆಯಲ್ಲಿ ಬಹುಮಾನ ೨೦೦೩,
* ’ಗಣಪನ ಸದ್ದು’ ಕವಿತೆ ೨೦೧೨ ರಲ್ಲಿ ಬಹುಮಾನ ದೊರೆಯಿತು.
* ಮಾಸ್ತಿ ಜನ್ಮ ಶತಾಭ್ದಿಯ ಸಮಯದಲ್ಲಿ ಹೊರನಾಡು ಕನ್ನಡಿಗರಿಗಾಗಿ ಆಯೋಜಿಸಿದ್ದ ಕಥಾ ಸ್ಪರ್ಧೆಯಲ್ಲಿ ’ಜುಲಾಬು’ ಕಥೆಗೆ ತೃತಿಯ ಬಹುಮನ ೧೯೯೨,
* ಬೆಂಗಳೂರಿನ ಪತ್ರಕರ್ತರ ವೇದಿಕೆ ಕೊಡಮಾಡುವ ’ಹೂಗಾರ ಸ್ಮಾರಕ ಮಾಧ್ಯಮ ಪ್ರಶಸ್ತಿ’(೨೦೦೫), ದೊರೆಯಿತು.
* ’ಮುಂಬಯಿನ ಐಡಿಯಲ್ ಜರ್ನಲಿಸ್ಟ್ ಅಸೋಸಿಯೇಷನ್’ ವತಿಯಿಂದ ಸ್ವಾತಂತ್ರ್ಯಸಂಗ್ರಾಮಕ್ಕೆ ೧೫೦ ವರ್ಷ ತುಂಬಿದಸಂದರ್ಭದಲ್ಲಿ ’ಪತ್ರಕಾರ್ ರತ್ನ ಪ್ರಶಸ್ತಿ (೨೦೦೭)’ ಸಿಕ್ಕಿತು.
* ಕಲಾಜಗತ್ತು ಮುಂಬಯಿ ಆಯೋಜಿಸಿದ ’ಬೊಂಬಾಯಿಡ್ ತುಳುನಾಡು’ ಸಂದರ್ಭದಲ್ಲಿ ’ತುಳುನಾಡ ಪ್ರಶಸ್ತಿ’ (೨೦೦೮), ದೊರೆಯಿತು.
* ನಂದಳಿಕೆಯ ಕವಿ ಮುದ್ದಣ ಸ್ಮಾರಕ ಮಿತ್ರ ಮಂಡಳಿ (ರಿ) ’ರಜತ ಹಬ್ಬದ ಪುರಸ್ಕಾರ’(೨೦೦೪), ಕ್ಕೆ ಭಾಜನರಾದರು.
* ತನ್ನಕವನ ಸಂಕಲನ ’ಕ್ಷಮಿಸಿ ಈ ಚಿತ್ರಕ್ಕೆ ಹೆಸರಿಲ್ಲ’ ಕೃತಿಗೆ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ (೧೯೯೯), ದೊರೆಯಿತು.
* ತನ್ನ ಕವನಗಳ ಸಂಕಲನ ’ಮಾಯಾಲೋಕದ ಒಳಗುಟ್ಟುಗಳು’ ಕೃತಿಗೆ ೨೦೧೨ ರಲ್ಲಿ ’ಸಾಹಿತ್ಯ ಸೇತು ಪ್ರಶಸ್ತಿ’ ಸಿಕ್ಕಿತು. [http://tulunadunews.com/6109/mumbai-2-books-of-renowned-litterateur-srinivas-jokatte-released/]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* ಇದೇ ಕೃತಿಗೆ ೨೦೧೧ ರ ’ಸಂಕ್ರಮಣ ಸಾಹಿತ್ಯ ಸ್ಪರ್ಧೆ’ಯ ವಿಮರ್ಶಾ ವಿಭಾಗದಲ್ಲಿ ಬಹುಮಾನ, ’ಕೊನೆಯ ಸದ್ದು’ ಕಥಾಸಂಕಲನಕ್ಕೆ ’ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ’ದ ೨೦೦೭ ನೇ ವರ್ಷದ ಪ್ರಶಸ್ತಿ ಇತ್ಯಾದಿಗಳು ಸಂದಿವೆ.
* [[ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ]],<ref>[http://www.karnatakasanghamumbai.com/Images/2014/Samb-Oct-2014.pdf 'ಸ್ನೇಹ ಸಂಬಂಧ',ಅಕ್ಟೋಬರ್, ೨೦೧೪, ಶ್ರೀನಿವಾಸ ಜೋಕಟ್ಟೆಯವರಿಗೆ 'ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಪ್ರದಾನ', ಪುಟ-೨೯]</ref>'ಮುಂಬಯಿ ಅಂಡರ್ ವರ್ಲ್ಡ್ ಕೃತಿ' (ತನಿಖಾ ವಿಭಾಗದ ಕೃತಿ)ಗೆ ದೊರಕಿದೆ.
* [http://www.udayavani.com/news/501649L15-%E0%B2%A8%E0%B2%97%E0%B2%B0%E0%B2%A6-%E0%B2%90%E0%B2%B5%E0%B2%B0--%E0%B2%B8-%E0%B2%B9-%E0%B2%A4-%E0%B2%97%E0%B2%B3-%E0%B2%97--%E0%B2%B5-%E0%B2%B6-%E0%B2%B5-%E0%B2%B6-%E0%B2%B5%E0%B2%B0%E0%B2%AF-%E0%B2%AF-%E0%B2%B8-%E0%B2%B9-%E0%B2%A4-%E0%B2%AF-%E0%B2%AA-%E0%B2%B0%E0%B2%B8-%E0%B2%95-%E0%B2%B0.html ನಗರದ ಐವರು ಸಾಹಿತಿಗಳಿಗೆ ವಿಶ್ವೇಶ್ವರಯ್ಯ ಸಾಹಿತ್ಯ ಪುರಸ್ಕಾರ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* [http://avadhimag.com/2013/12/23/%E0%B2%A1%E0%B3%88%E0%B2%B2%E0%B2%BF-%E0%B2%AC%E0%B3%81%E0%B2%95%E0%B3%8D-%E0%B2%B6%E0%B3%8D%E0%B2%B0%E0%B3%80%E0%B2%A8%E0%B2%BF%E0%B2%B5%E0%B2%BE%E0%B2%B8-%E0%B2%9C%E0%B3%8B%E0%B2%95%E0%B2%9F-2/ ಅವಧಿ, ಡೈಲಿ ಬುಕ್, ಶ್ರೀನಿವಾಸ ಜೋಕಟ್ಟೆಯವರ, 'ಮುಂಬಯಿ ಅಂಡರ್ ವರ್ಲ್ಡ್ ಪುಸ್ತಕ'ಕ್ಕೆ'ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯಪ್ರಶಸ್ತಿ ಪ್ರಶಸ್ತಿ' ಪ್ರದಾನ ಮಾಡಲಾಯಿತು.ಡಾ. ಬಿ.ಜನಾರ್ಧನ ಭಟ್,]
* ನವೆಂಬರ್,೨,೨೦೧೪ ರಂದು,'ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್,'(ಪ) 'ಗಿರಿಜಾ ಪಯ್ಯಡೆ ಸಭಾಗೃಹ'ದಲ್ಲಿ 'ಪತ್ರಕಾರ್ ಸಾಮ್ರಾಟ್' ಬಿರುದನ್ನು ಪ್ರದಾನಿಸಿ ವಿಶೇಷ ಸನ್ಮಾನ ಮಾಡಲಾಯಿತು.
* [http://www.udayavani.com/kannada/news/nri-news/102962/srinivas-jokatte-the-work-of-the-karnataka-sahitya-academy-award ಉದಯವಾಣಿ, Sep 22, 2015, ಶ್ರೀನಿವಾಸ ಜೋಕಟ್ಟೆ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ,]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* [http://www.newskannada.in/featured-news/book-release-2/ 'ಕ್ರಿಯಾಶೀಲ ಪತ್ರಕರ್ತ ಸಾಹಿತಿ ಶ್ರೀನಿವಾಸ ಜೋಕಟ್ಟೆಯವರ ಕೃತಿ ಬಿಡುಗಡೆ'. ನ್ಯೂಸ್ ಕನ್ನಡ- ಸುದ್ದಿಯಾಚೆಗಿನ ಸತ್ಯ. ೧೮-೦೯-೨೦೧೬. ಸಚಿತ್ರ ವರದಿ : ರೋನ್ಸ್ ಬಂಟ್ವಾಳ್,ಮುಂಬಯಿನಗರದ ಮತ್ತೋರ್ವ ಅಂತರ್ಜಾಲದ ಸುಪ್ರಸಿದ್ಧ ಪತ್ರಕರ್ತರು]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
==ಪುಸ್ತಕಗಳು==
* 'ಪರದಾಟ' (ಕಿರು ಕವನಗಳು)
* 'ಪರಾವಲಂಬಿ ಕಥೆ'
* 'ಕ್ಷಮಿಸಿ ಈಚಿತ್ರಕ್ಕೆ ಹೆಸರಿಲ್ಲ' (ಕವನಗಳು)
* 'ಹೃದ್ ಗತ' (ಕಥೆಗಳು)
* 'ಗಾಂಧಿಯಿಂದ ಗಾವ್ಲಿಯವರೆಗೆ' (ಲೇಖನಗಳು)
* 'ಕೊನೆಯ ಸದ್ದು' (ಕಥೆಗಳು)
* 'ಕಾಲಿಗೆ ಚಕ್ರ ಕನಸಿಗೆ ಕಣ್ಣು ಪ್ರವಾಸ' (ಪ್ರವಾಸ ಕಥನಗಳು)
* 'ಮಾಯಾಲೋಕದ ಒಳಗುಟ್ಟುಗಳು' (ಲೇಖನ)
* 'ಸಂಚಾರ ಸಾಗರ ಮತ್ತು ಮಿಲೇನಿಯಂ ಸೂರ್ಯ'
* 'ಬದಲಾದ ಮುಖಗಳು' (ಲೇಖನಗಳು)
* 'ಸ್ಫಟಿಕದ ಶಲಾಕೆಯಂತೆ' (ಸಂದರ್ಶನ)
* 'ಬ್ರಾಮ್ಹಕ ಜಗತ್ತು' (ಲೇಖನ)
*' ಹಿಂದೂ ರಾಷ್ಟ್ರ- ನೇಪಾಳ' (ಪ್ರವಾಸ ಕಥನ)
* 'ದೇವಕಿಯ ಪತ್ರಗಳು' (೨೧ ಕಥೆಗಳ ಸಂಕಲನ)
* 'ಮುಂಬಯಿನ ಅಂಡರ್ ವರ್ಲ್ಶ್ ಧಾರಾವಾಹಿಗಳು'
* 'ಕಾಲಗರ್ಭಕ್ಕೆ ಪಾತಾಳಗರಡಿ': ಈ ಪುಸ್ತಕ ೨೦೧೨ ರಲ್ಲಿ ಬಿಡುಗಡೆಯಾಯಿತು.
* ವಾಸ್ತವ', ಹಾಗೂ 'ಹಿಮವರ್ಷ' ಕಾದಂಬರಿಗಳ ಲೋಕಾರ್ಪಣೆ, <ref> [http://www.suddi9.com/?p=80097 www.suddi9.com/ ಶ್ರೀನಿವಾಸ ಜೋಕಟ್ಟೆ ಅವರ ಅಪರಿಚಿತ ವಾಸ್ತವ–ಹಿಮ ವರ್ಷ ಕೃತಿಗಳ ಬಿಡುಗಡೆ Tue, Apr 4th, 2017] </ref>
* ಶ್ರೀನಿವಾಸ ಜೋಕಟ್ಟೆ ಅವರ ಎರಡು ಕೃತಿಗಳ ಬಿಡುಗಡೆ: ‘ಮುಂಬಯಿ ಮಿಂಚು’ ಮತ್ತು ‘ಜೋಕಟ್ಟೆ ಸಮಗ್ರ ಕತೆಗಳು’<ref> [https://vishvadhwani.com/2021/08/08/srinivasa-jokatte-kruti-bidugade/ ಶ್ರೀನಿವಾಸ ಜೋಕಟ್ಟೆ ಅವರ ಎರಡು ಕೃತಿಗಳ ಬಿಡುಗಡೆ: ‘ಮುಂಬಯಿ ಮಿಂಚು’ ಮತ್ತು ‘ಜೋಕಟ್ಟೆ ಸಮಗ್ರ ಕತೆಗಳು’ ವಿಶ್ವಧ್ವನಿ, ಪೇಜಾವರ ಹರಿಯಪ್ಪ] </ref>
==ಸಂಪಾದಿತ ಕೃತಿಗಳು ==
* 'ಬೆಳ್ಳಿ ಬೆಳಗು' ಕಾಂತಾವರ ಕನ್ನಡ ಸಂಘ ಬೆಳ್ಳಿಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾದ ಲೇಖನ ಸಂಕಲನ.
* ವಿಚಾರ ಭಾರತಿ -(ಲೇಖನ)
* ದಂಡೆ (ಕಥೆಗಳು)
* ಪದ್ಮಸವಿ-ಅಭಿನಂದನಾ ಗ್ರಂಥ
==ಉಲ್ಲೇಖಗಳು==
<References />
==ಬಾಹ್ಯ ಸಂಪರ್ಕಗಳು==
# [http://sudhaezine.com/svww_index1.php 'ಜೈಲ್ ಇಂಡಸ್ಟ್ರಿ', ಶ್ರೀನಿವಾಸ ಜೋಕಟ್ಟೆ, ಸುಧಾ, ಅಕ್ಟೋಬರ್, ೨೩, ೨೦೧೪, ಪು.೧೬ & ೩೮,] {{Webarchive|url=https://web.archive.org/web/20140925092024/http://sudhaezine.com/svww_index1.php |date=2014-09-25 }}
# [https://www.facebook.com/photo.php?fbid=597140820420343&set=pcb.405502162950333&type=1&theater 'ನೇಸರು ಪತ್ರಿಕೆಯ ಚಿತ್ತಾಲರ ಸಂಸ್ಮರಣಾ ಸಂಚಿಕೆ', 'ಚಿರಂತನ ಚಿತ್ತಾಲ,'ನೆನಪಿನ ಅಭಿಷೇಕ,ಅಕ್ಷರಗಳ ಕಂಬನಿ, ಪು.೭-೯,ಶ್ರೀನಿವಾಸ ಜೋಕಟ್ಟೆ.']
# [http://www.suddi9.com/?p=57534 ಸುದ್ದಿ, Mon, Apr 18th, 2016 ಪತ್ರಕರ್ತ ಶ್ರೀನಿವಾಸ ಜೋಕಟ್ಟೆ `ಡ್ರ್ಯಾಗನ್ ಮತ್ತು ಗಂಗಾಜಲ’ ಕೃತಿ ಬಿಡುಗಡೆ]
# "ಈ ರಾತ್ರಿಗಳ ಜೊತೆ ನಮಗೆ ಪ್ರೀತಿ ಯಾಕಿಲ್ಲ ಮತ್ತು ಇತರ ಕವಿತೆಗಳು" (ಹಿಂದಿ ಮೂಲ : ವಿಜಯಕುಮಾರ್, ಕನ್ನಡಕ್ಕೆ ಮುಕುಂದ ಜೋಶಿ),'ಸಂಬಂಧ',ಜೂನ್,೨೦೧೬, ಪುಟ.೧೨. ಕೃತಿ ವಿಶ್ಲೇಷಣೆ : ಶ್ರೀನಿವಾಸ ಜೋಕಟ್ಟೆ.
# [http://epaper.udayavani.com/PDF/MUMBAI/2016-08-03/Mum03081612Medn.pdf ಉದಯವಾಣಿ,೦೩-೦೮-೨೦೧೬,ಪು.೧೨,'ಸಾಹಿತ್ಯ ಸಮುದಾಯವನ್ನು ಬೆಸೆಯುತ್ತದೆ'. ವಿದುಷಿ ಸರೋಜಾ ಶ್ರೀನಾಥ್ ರವರ 'ಮೈಸೂರಿನಿಂದ ಮೌಂಟ್ ಟಾಂಬೋರವರೆಗೆ'ಕೃತಿ ಬಿಡುಗಡೆ ಸಮಾರಂಭದಲ್ಲಿ ಡಾ.ಜಿ.ಎನ್.ಉಪಾಧ್ಯ. ಶ್ರೀನಿವಾಸ ಜೋಕಟ್ಟೆಯವರು ಕೃತಿಯನ್ನು ಬಿಡುಗಡೆಗೊಳಿಸಿದರು]
# [https://www.facebook.com/photo.php?fbid=951605804973841&set=pcb.699838636850016&type=3&theater ನೇಸರು, ಪು.೧೮, "ಜಾಗತಿಕಮಾಸ್ತಿ ಸ್ಮರಣಾರ್ಥಸಣ್ಣ ಕಥೆಗಳ ಸ್ಪರ್ಧೆ ೨೦೧೬" ರ ತೀರ್ಪುಗಾರರ ಅನಿಸಿಕೆ-ಶ್ರೀನಿವಾಸ ಜೋಕಟ್ಟೆ]
# [https://www.facebook.com/ahoratra/videos/1845923009014238/?pnref=story ಶ್ರೀನಿವಾಸ ಜೋಕಟ್ಟೆ ಹಾಗೂ ಜಯಲಕ್ಷ್ಮಿಯವರ ಜೊತೆ ಅಹೋರಾತ್ರ ನಡೆಸಿದ ಸಂವಾದದ ವೀಡಿಯೋ(ಫೇಸ್ಬುಕ್ ವತಿಯಿಂದ)]
# [https://photos.google.com/photo/AF1QipMLvJpyRlYyaXruGhZd1KkWRy5Q0xo8TzoIbzYR ಮೈಸೂರ್ ಅಸೋಸಿಯೇಷನ್,ಮಾಟುಂಗ ಮುಂಬಯಿನಲ್ಲಿ,ಶ್ರೀನಿವಾಸ ಜೋಕಟ್ಟೆಯವರ ಏಕಕಾಲಕ್ಕೆ ಬಿಡುಗಡೆಗೊಂಡ ಮೂರು ಕೃತಿಗಳು. ಸಾಹಿತಿ ಜೋಕಟ್ಟೆ ಒಬ್ಬ ಸೃಜನಶೀಲ ಬರಹಗಾರ-ವಿಕ್ರಾಂತ ಊರ್ವಾಳ್]
# [http://www.kemmannu.com/index.php?action=highlights&type=17792 ಏಕಕಾಲಕ್ಕೆ ಬಿಡುಗಡೆಗೊಂಡ ಸಾಹಿತಿ ಜೋಕಟ್ಟೆಯವರ ಮೂರು ಕೃತಿಗಳು. ಕೆಮ್ಮಣ್ಣು,ರೋನ್ಸ್ ಬಂಟ್ವಾಳ್, ೧೭,ಡಿಸೆಂಬರ್,೨೦೧೭]
# [http://www.karnatakamalla.com/index.php?mod=1&pgnum=6&edcode=137&pagedate=2019-5-4&type= ನಾಗಸುಧೆ, ಜಗಲಿಗೆ ಬಂದ ಪುಸ್ತಕ,ಊರಿಗೊಂದು ಆಕಾಶ, ಕವಿತೆಗಳು, ಕರ್ನಾಟಕ ಮಲ್ಲ, ಪು.೬, ೪, ಮೇ, ೨೦೧೯, (ನ್ಯೂಜರ್ಸಿಯ 'ಬ್ರಿಡ್ಜ್ ವಾಟರ್ ನ ಖುಷಿಯಲಿ ಪ್ರಕಾಶ ಕಡಿಮೆ)]
# [https://www.karnatakamalla.com/imageview_26368_125040181_4_137_20-01-2022_8_i_1_sf.html 'ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ರುವಾರಿ', ಪ್ರಶಸ್ತಿವಿಜೇತ ರಂಗಕರ್ಮಿ ತೊಂಬತ್ತರ ಸದಾನಂದ ಸುವರ್ಣ, ಕರ್ನಾಟಕ ಮಲ್ಲ,ಪುಟ-೮,ಶ್ರೀನಿವಾಸ ಜೋಕಟ್ಟೆ, ೨೦, ಗುರುವಾರ, ಜನವರಿ, ೨೦೨೨]
[[ವರ್ಗ:ಮುಂಬಯಿ ಕನ್ನಡಿಗರು]]
[[ವರ್ಗ:ಪತ್ರಕರ್ತರು]]
[[ವರ್ಗ:ಲೇಖಕರು]]
js3v977w3vkuqvdkv5w54ojhd1ov5tk
1108515
1108514
2022-07-23T04:02:42Z
Atmalinga
69782
wikitext
text/x-wiki
{{Infobox person
| name = ಶ್ರೀನಿವಾಸ ಜೋಕಟ್ಟೆ
| image = File:Shrinivasa Jokatteji's 25 & 26th books released.jpg|thumb|
| alt =
| caption = ಶ್ರೀನಿವಾಸ ಜೋಕಟ್ಟೆಯವರ ವಿರಚಿತ ೨೫ ಮತ್ತು ೨೬ ನೆಯ ಪುಸ್ತಕಗಳನ್ನು ಮೈಸೂರ್ ಅಸೋಸಿಯೇಷನ್ ನ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಯಿತು.
| birth_name = ಶ್ರೀನಿವಾಸ, ತಂದೆ : ಡಾ.ಐ.ವಿ.ರಾವ್, ತಾಯಿ: ಗಿರಿಜಾ ರಾವ್.
| birth_date = <!-- {{Birth date and age|೧೯೬೪|ಜುಲೈ|೦೪}} or {{Birth-date and age|Month DD, YYYY}} -->
| birth_place = ಮಂಗಳೂರು ಜಿಲ್ಲೆಯ ಜೋಕಟ್ಟೆಯಲ್ಲಿ ಜನನ.
| death_date = <!-- {{Death date and age|YYYY|MM|DD|YYYY|MM|DD}} or {{Death-date and age|Month DD, YYYY|Month DD, YYYY}} (death date then birth date) -->
| death_place =
| nationality = ಭಾರತೀಯ
| education = ಬಿ.ಕಾಂ
| alma_mater =
| spouse = ಶ್ರೀಮತಿ ಜಯಲಕ್ಷ್ಮಿ ಜೋಕಟ್ಟೆ
| other_names = ಜೋಶ್ರೀ, ಶ್ರೀಜೋ
| occupation = ಮುಂಬಯಿನಗರದ ಕನ್ನಡ ದೈನಿಕ, 'ಕರ್ನಾಟಕ ಮಲ್ಲ' ದ ಉಪಸಂಪಾದಕ, ಕರ್ನಾಟಕ ಸಂಘ, ಮುಂಬಯಿನ, ಮುಖ ಪತ್ರಿಕೆ, 'ಸ್ನೇಹ ಸಂಬಂಧ' ಮೊದಲಾದ ಪತ್ರಿಕೆಗಳ ಸಂಪಾದಕ, ಕರ್ನಾಟಕ ಹಲವಾರು ಮಾಸಿಕ, ವಾರಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಾರೆ.
| known_for = ಎಲ್ಲಾ ವಿಧದ ಲೇಖನಗಳಲ್ಲೂ ಪ್ರಸಿದ್ಧರು. ವಿಶೇಷವಾಗಿ ಪ್ರವಾಸ ಲೇಖನಗಳು.
}}
'ಶ್ರೀನಿವಾಸ ಜೋಕಟ್ಟೆಯವರು' ಒಬ್ಬ [[ಪತ್ರಕರ್ತ]], [[ಸಾಹಿತಿ]], [[ಸಂದರ್ಶಕ]], [[ಅಂಕಣಕಾರ]]ರೆಂದು ಗುರುತಿಸಿಕೊಂಡಿದ್ದಾರೆ. [[ಮುಂಬಯಿ]] ನಗರದ ಪ್ರಮುಖ [[ಕನ್ನಡ]] ದಿನಪತ್ರಿಕೆ,'ಕರ್ನಾಟಕ ಮಲ್ಲ'ದ ಉಪಸಂಪಾದಕರಾಗಿ ದುಡಿಯುತ್ತಿದ್ದಾರೆ. ಅವರ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತವೆ. ಕೆಲವು ಪತ್ರಿಕೆಗಳಿಗೆ ಅವರು ತಮ್ಮ ಕಾವ್ಯನಾಮಗಳಾದ 'ಜೋಶ್ರೀ', 'ಶ್ರೀಜೋ', ಮೊದಲಾದ ಹೆಸರುಗಳಿಂದಲೂ ಬರೆಯುತ್ತಿದ್ದಾರೆ. [[ಪ್ರವಾಸಕಥನ]]ಗಳನ್ನು ಬರೆಯುತ್ತಾರೆ. ೨೦೧೩, ರ, [[ಸೆಪ್ಟೆಂಬರ್]], ತಿಂಗಳಿನಲ್ಲಿ ಪ್ರಕಟವಾದ '[[ತುಷಾರ ಮಾಸ ಪತ್ರಿಕೆ]]'ಯಲ್ಲಿ ಪ್ರಕಟವಾದ 'ಜಗತ್ತಿನ ಏಕೈಕ [[ಹಿಂದೂ]] ರಾಷ್ಟ್ರ ನೇಪಾಲ', ಆ ದೇಶದ ಇತಿಹಾಸ, ಮೇಲ್ಮೈಲಕ್ಷಣ, ಜನಜೀವನ, ಹಿಂದೂ ಬೌದ್ಧಮತಗಳ ಸಾಮರಸ್ಯತೆ, ಆಧುನಿಕ [[ನೇಪಾಳ]]ದ ವಿವರಗಳು, ಬ್ರಿಟಿಷರಿಂದ ಸ್ಥಾಪಿಸಲಾದ ಅಂಚೆ ವ್ಯವಸ್ಥೆ, ಹ್ಯಾಂಡ್ ಪ್ರಿಂಟಿಂಗ್, [[ದೈನಿಕ]]ಗಳು,[[ಟೆಲಿಫೋನ್]], ಟೆಲಿಗ್ರಾಂ, ರೇಡಿಯೋ, ಮೊಬೈಲ್, ಇಂಟರ್ನೆಟ್ ವ್ಯವಸ್ಥೆಗಳ ಉಗಮದ ವಿವರಗಳಿವೆ. 'ಮುಂಬಯಿ ಅಂಡರ್ವರ್ಲ್ಡ್ ನಿಂದ ನೇಪಾಲಕ್ಕೆ' ನೇರ ಕೊಂಡಿ ಇರುವ ಬಗ್ಗೆ ಸಾಧ್ಯತೆಗಳ ಮಾಹಿತಿಗಳಿವೆ. <ref>[http://www.kemmannu.com/index.php?action=highlights&type=3818 'ಕೆಮ್ಮಣ್ಣು.ಕಾಂ' Two Books of Srinivas Jokatte, released', October 19, 2012]</ref>
==ಜನನ ಮತ್ತು ಜೀವನ==
'''ಶ್ರೀನಿವಾಸ ಜೋಕಟ್ಟೆಯವರು''', 'ಡಾ. ಐ.ವಿ.ರಾವ್' <ref> "ಆಕರ ಗ್ರಂಥ", ಆಯುರ್ವೇದ ಭೂಷಣ, ಸಮಾಜ ಬಂಧು, ಡಾ.ಐ.ವಿ.ರಾವ್ ಜೋಕಟ್ಟೆ-'ಜೋಶ್ರೀ', ಕನ್ನಡ ಸಂಘ ಕಾಂತಾವರದ ಪ್ರಕಟಣೆ, ಕಾರ್ಕಳ,ಉಡುಪಿ ಜಿಲ್ಲೆ. </ref> ಹಾಗೂ [[ಗಿರಿಜಾ ವಿ. ರಾವ್]] ದಂಪತಿಗಳ ಪುತ್ರನಾಗಿ ಮಂಗಳೂರು ಜಿಲ್ಲೆಯ ಜೋಕಟ್ಟೆಗ್ರಾಮದಲ್ಲಿ<ref>[http://wikiedit.org/India/Jokatte/220360/ ಜೋಕಟ್ಟೆ ಗ್ರಾಮ] </ref> ೧೯೬೪ ರ, ಜುಲೈ ೪ ರಂದು ಜನಿಸಿದರು. ಐ.ವಿ.ರಾವ್ ರವರು, ಆಯುರ್ವೇದ ವೈದ್ಯರು. 'ಆನೆಕಾಲು ರೋಗ' ಎಂಬ ಕಿರುಹೊತ್ತಿಗೆಯನ್ನು ಬರೆದು, ಪ್ರಕಟಿಸಿ ಊರಿನಲ್ಲಿ ಜನಜಾಗೃತಿಯನ್ನು ತಂದಿದ್ದರು. ಶ್ರೀನಿವಾಸರಿಗೆ, ಒಬ್ಬ ತಮ್ಮ, ಒಬ್ಬ ತಂಗಿ ಹಾಗೂ ಒಬ್ಬ ಅಕ್ಕ ಇದ್ದಾರೆ. ಪತ್ನಿ ಜಯಲಕ್ಷ್ಮಿ ಜೋಕಟ್ಟೆಯವರ ವಿದ್ಯಾರ್ಹತೆ ಬಿ.ಕಾಂ.
==ಸಾಹಿತ್ಯ ಕೃಷಿ==
* ೭೪ ನೆಯ ಅಖಿಲ ಭಾರತ ಕನ್ನಡಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
* ಬಿಜಾಪುರದ ನವರಸಪುರ ಕವಿಗೋಷ್ಠಿ ಸಹಿತ ಅನೇಕ ಕವಿಗೋಷ್ಠಿಗಳಲ್ಲಿ ಕವನವಾಚನಮಾಡಿದ ಹೆಗ್ಗಳಿಕೆಗೆ ಪಾತ್ರರು.
* ಸನ್. ೧೯೮೮ಲ್ಲಿ ’ಉರಿದವರು’ ಎಂಬ ಎಂ.ಎಸ್.ವೇದಾರವರ ಕಥೆಯನ್ನು ರಂಗರೂಪಾಂತರ ಮಾಡಿ ಅದು ಮುಂಬಯಿನ ಮಾಹಿಮ್ ಉಪನಗರದಲ್ಲಿರುವ 'ವಿಶ್ವೇಶ್ವರಯ್ಯ ಸಭಾಂಗಣ'ದಲ್ಲಿ ಪ್ರದರ್ಶನಗೊಂಡಿತ್ತು.
* ೨೦೦೮-೧೦ 'ಪೋಲಿಸ್ ನ್ಯೂಸ್ ವಾರ ಪತ್ರಿಕೆ'ಯಲ್ಲಿ ಮುಂಬಯಿನ ಅಂಡರ್ ವರ್ಲ್ಡ್ ಧಾರಾವಾಹಿಗಳು ಪ್ರಕಟವಾಗಿವೆ.
* ಮುಂಬಯಿ-ಮಂಗಳೂರು ಆಕಾಶವಾಣಿಗಳಲ್ಲಿ ಕಥಾಕವನ ವಾಚನ ಮಾಡುತ್ತಿದ್ದರು.
* ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಸಂಕಲನ ’ಗದ್ದರ್’ ೧೯೯೨ ರಲ್ಲಿ, ಆಯ್ಕೆಗೊಂಡಿದೆ.
* ಬಾಂಬೆ ಸ್ಪೋಟ ಮತ್ತು ನೇತ್ರಳ ಹುಟ್ಟುಹಬ್ಬ ೧೯೯೩ ರಲ್ಲಿ ಪ್ರಕಟಿತವಾಗಿವೆ.
* 'ಗಾಯ' ೨೦೧೧ ರಲ್ಲಿ ಕವನಗಳು ಆಯ್ಕೆಗೊಂಡಿದ್ದು ಪ್ರಕಟವಾಗಿವೆ.
* ಕರ್ನಾಟಕ ಸಾಹಿತ್ಯ ಅಕಾಡೆಮಿಯ ೩೧-೧೦-೮೮ ರಿಂದ, ೦ ೬-೧೧ ೮೮ ರ ತನಕ ಬಳ್ಳಾರಿಯಲ್ಲಿ ಆಯೋಜಿಸಲಾಗಿದ್ದ ಸಣ್ಣಕತೆಗಗಳ ಕಮ್ಮಟದಲ್ಲಿ ಮುಂಬಯಿನ ಅಭ್ಯರ್ಥಿಯಾಗಿ ಭಾಗವಹಿಸಿದ್ದರು.
* ೨೦೦೧ ’ತುಷಾರ ವಾರಪತ್ರಿಕೆ’ಯ ವಿಮರ್ಶಕ [[ಟಿ.ಪಿ.ಅಶೋಕ]] ಗುರುತಿಸಿದ ೧೯೯೪ ರ ಕೆಲವು ಮುಖ್ಯ ಪ್ರಕಟಣೆಗಳಲ್ಲಿ ’ಕ್ಷಮಿಸಿ ಈ ಚಿತ್ರಕ್ಕೆ ಹೆಸರಿಲ್ಲ’ ಎಂಬ ಕವನ ಸಂಕಲನ ಒಳಗೊಂಡಿದೆ.
==ಪ್ರಶಸ್ತಿ, ಬಹುಮಾನಗಳು==
{{citation needed}}
* ಮುಸ್ಲಿಂ ನಾಗರಿಕ ಕ್ರಿಯಾ ಸಮಿತಿ 'ಆಲ್ ಅಝ್ ಹರ್' ’ಜೋಕಟ್ಟೆ ಸುಪುತ್ರ' ಬಿರುದು’ ಕೊಟ್ಟು ಸನ್ಮಾನಿಸಿದೆ.
* ಉದಯವಾಣಿ ಪತ್ರಿಕೆ ಗುರುತಿಸಿದ ’ಪುಸ್ತಕ ಪ್ರತಿಷ್ಠೆ’ ವಾರ್ಷಿಕ ಉತ್ತಮ ಪುಸ್ತಕಗಳಲ್ಲಿ 'ಗಾಂಧಿಯಿಂದ ಗಾವ್ಲಿ ತನಕ’ ಗುರುತಿಸಲ್ಪಟ್ಟಿದೆ.
* ೨೦೦೩ ರಲ್ಲಿ ಉದಯವಾಣಿ ಈ ವರ್ಷದ ಪುಸ್ತಕ ಪ್ರತಿಷ್ಠೆ ಕಥಾಸಂಕಲನ ವಿಭಾಗದಲ್ಲಿ ಗುರುತಿಸಲ್ಪಟ್ಟಿದೆ.
*ದಕ್ಷಿಣ ಕನ್ನಡ ಜಿಲ್ಲೆಯ ೪ ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಸಾಹಿತ್ಯ ಸ್ಪರ್ಧೆ ಜನವರಿ ೧೯೮೮ ರಲ್ಲಿ, 'ಹೊಸಹೆಜ್ಜೆ 'ಕಥೆಗೂ 'ಸಾಕ್ಷಿ' ಕವನಕ್ಕೂ ಎರಡೂ ವಿಭಾಗಗಳಲ್ಲಿ ಪ್ರಥಮ ಬಹುಮಾನ ದೊರೆತಿದೆ.
* ತರಂಗ ವಾರಪತ್ರಿಕೆಯಲ್ಲಿ ’ಚಕ್ರವ್ಯೂಹ’ ಕಥೆ, (ಆಗಸ್ಟ್,೭ ೧೯೮೮) ತಿಂಗಳ ಬಹುಮಾನಿತ ಕಥೆಯಾಗಿ ಆಯ್ಕೆಗೊಂಡಿತ್ತು.
* ಬಜಪೆ ಜೇಸೀಸ್ ರವರು ಏರ್ಪಡಿಸಿದ್ದ ಸಾಹಿತ್ಯ ಸ್ಪರ್ಧೆಯಲ್ಲಿ ’ಹೀಗೊಬ್ಬ ಗೋಪಾಲ’ಕತೆಗೆ ದ್ವಿತೀಯ ಬಹುಮಾನ ದೊರೆಯಿತು.
* 'ಈ ದೇಶದ ತುಂಬಾ’ ಕವಿತೆಗೆ ಪ್ರಥಮ ಬಹುಮಾನ ಸಿಕ್ಕಿತು.
* ಮದ್ರಾಸಿನ ಲಹರಿ ಪತ್ರಿಕೆಯ ಕಥಾ ಸ್ಪರ್ಧೆಯಲ್ಲಿ 'ಕೊನೆಯ ಸದ್ದು' ಕಥೆಗೆ ತೃತೀಯ ಬಹುಮಾನ ದೊರೆಯಿತು.
* ಉಡುಪಿಯ ಹಿರಿಯ ಸಾಂಸ್ಕೃತಿಕ ಸಂಸ್ಥೆ ಕಲಾವೃಂದದ ೪೪ ನೆಯ ವಾರ್ಷಿಕೋತ್ಸವದ ಕಥಾ ಸ್ಪರ್ಧೆಯಲ್ಲಿ ’ಪ್ರಶ್ನೆಗಳ ನಡುವೆ’ ಕತೆಗೆ ತೃತಿಯ ಬಹುಮಾನ,
* ಸಂಕ್ರಮಣ ಪತ್ರಿಕೆಯ ಸಾಹಿತ್ಯ ಸ್ಪರ್ಧೆ ೧೯೯೦ ರಲ್ಲಿ ’ಅಮ್ಮನ ನಿರೀಕ್ಷೆ ಮತ್ತು ನನ್ನ ಕವಿತೆ’ಗೆ ಬಹುಮಾನ. ’ಗೌಳಿ ಪತನ ಫಲ’, ಕವಿತೆಗೆ ಸ್ಪರ್ಧೆಯಲ್ಲಿ ಬಹುಮಾನ ೨೦೦೩,
* ’ಗಣಪನ ಸದ್ದು’ ಕವಿತೆ ೨೦೧೨ ರಲ್ಲಿ ಬಹುಮಾನ ದೊರೆಯಿತು.
* ಮಾಸ್ತಿ ಜನ್ಮ ಶತಾಭ್ದಿಯ ಸಮಯದಲ್ಲಿ ಹೊರನಾಡು ಕನ್ನಡಿಗರಿಗಾಗಿ ಆಯೋಜಿಸಿದ್ದ ಕಥಾ ಸ್ಪರ್ಧೆಯಲ್ಲಿ ’ಜುಲಾಬು’ ಕಥೆಗೆ ತೃತಿಯ ಬಹುಮನ ೧೯೯೨,
* ಬೆಂಗಳೂರಿನ ಪತ್ರಕರ್ತರ ವೇದಿಕೆ ಕೊಡಮಾಡುವ ’ಹೂಗಾರ ಸ್ಮಾರಕ ಮಾಧ್ಯಮ ಪ್ರಶಸ್ತಿ’(೨೦೦೫), ದೊರೆಯಿತು.
* ’ಮುಂಬಯಿನ ಐಡಿಯಲ್ ಜರ್ನಲಿಸ್ಟ್ ಅಸೋಸಿಯೇಷನ್’ ವತಿಯಿಂದ ಸ್ವಾತಂತ್ರ್ಯಸಂಗ್ರಾಮಕ್ಕೆ ೧೫೦ ವರ್ಷ ತುಂಬಿದಸಂದರ್ಭದಲ್ಲಿ ’ಪತ್ರಕಾರ್ ರತ್ನ ಪ್ರಶಸ್ತಿ (೨೦೦೭)’ ಸಿಕ್ಕಿತು.
* ಕಲಾಜಗತ್ತು ಮುಂಬಯಿ ಆಯೋಜಿಸಿದ ’ಬೊಂಬಾಯಿಡ್ ತುಳುನಾಡು’ ಸಂದರ್ಭದಲ್ಲಿ ’ತುಳುನಾಡ ಪ್ರಶಸ್ತಿ’ (೨೦೦೮), ದೊರೆಯಿತು.
* ನಂದಳಿಕೆಯ ಕವಿ ಮುದ್ದಣ ಸ್ಮಾರಕ ಮಿತ್ರ ಮಂಡಳಿ (ರಿ) ’ರಜತ ಹಬ್ಬದ ಪುರಸ್ಕಾರ’(೨೦೦೪), ಕ್ಕೆ ಭಾಜನರಾದರು.
* ತನ್ನಕವನ ಸಂಕಲನ ’ಕ್ಷಮಿಸಿ ಈ ಚಿತ್ರಕ್ಕೆ ಹೆಸರಿಲ್ಲ’ ಕೃತಿಗೆ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ (೧೯೯೯), ದೊರೆಯಿತು.
* ತನ್ನ ಕವನಗಳ ಸಂಕಲನ ’ಮಾಯಾಲೋಕದ ಒಳಗುಟ್ಟುಗಳು’ ಕೃತಿಗೆ ೨೦೧೨ ರಲ್ಲಿ ’ಸಾಹಿತ್ಯ ಸೇತು ಪ್ರಶಸ್ತಿ’ ಸಿಕ್ಕಿತು. [http://tulunadunews.com/6109/mumbai-2-books-of-renowned-litterateur-srinivas-jokatte-released/]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* ಇದೇ ಕೃತಿಗೆ ೨೦೧೧ ರ ’ಸಂಕ್ರಮಣ ಸಾಹಿತ್ಯ ಸ್ಪರ್ಧೆ’ಯ ವಿಮರ್ಶಾ ವಿಭಾಗದಲ್ಲಿ ಬಹುಮಾನ, ’ಕೊನೆಯ ಸದ್ದು’ ಕಥಾಸಂಕಲನಕ್ಕೆ ’ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ’ದ ೨೦೦೭ ನೇ ವರ್ಷದ ಪ್ರಶಸ್ತಿ ಇತ್ಯಾದಿಗಳು ಸಂದಿವೆ.
* [[ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ]],<ref>[http://www.karnatakasanghamumbai.com/Images/2014/Samb-Oct-2014.pdf 'ಸ್ನೇಹ ಸಂಬಂಧ',ಅಕ್ಟೋಬರ್, ೨೦೧೪, ಶ್ರೀನಿವಾಸ ಜೋಕಟ್ಟೆಯವರಿಗೆ 'ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಪ್ರದಾನ', ಪುಟ-೨೯]</ref>'ಮುಂಬಯಿ ಅಂಡರ್ ವರ್ಲ್ಡ್ ಕೃತಿ' (ತನಿಖಾ ವಿಭಾಗದ ಕೃತಿ)ಗೆ ದೊರಕಿದೆ.
* [http://www.udayavani.com/news/501649L15-%E0%B2%A8%E0%B2%97%E0%B2%B0%E0%B2%A6-%E0%B2%90%E0%B2%B5%E0%B2%B0--%E0%B2%B8-%E0%B2%B9-%E0%B2%A4-%E0%B2%97%E0%B2%B3-%E0%B2%97--%E0%B2%B5-%E0%B2%B6-%E0%B2%B5-%E0%B2%B6-%E0%B2%B5%E0%B2%B0%E0%B2%AF-%E0%B2%AF-%E0%B2%B8-%E0%B2%B9-%E0%B2%A4-%E0%B2%AF-%E0%B2%AA-%E0%B2%B0%E0%B2%B8-%E0%B2%95-%E0%B2%B0.html ನಗರದ ಐವರು ಸಾಹಿತಿಗಳಿಗೆ ವಿಶ್ವೇಶ್ವರಯ್ಯ ಸಾಹಿತ್ಯ ಪುರಸ್ಕಾರ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* [http://avadhimag.com/2013/12/23/%E0%B2%A1%E0%B3%88%E0%B2%B2%E0%B2%BF-%E0%B2%AC%E0%B3%81%E0%B2%95%E0%B3%8D-%E0%B2%B6%E0%B3%8D%E0%B2%B0%E0%B3%80%E0%B2%A8%E0%B2%BF%E0%B2%B5%E0%B2%BE%E0%B2%B8-%E0%B2%9C%E0%B3%8B%E0%B2%95%E0%B2%9F-2/ ಅವಧಿ, ಡೈಲಿ ಬುಕ್, ಶ್ರೀನಿವಾಸ ಜೋಕಟ್ಟೆಯವರ, 'ಮುಂಬಯಿ ಅಂಡರ್ ವರ್ಲ್ಡ್ ಪುಸ್ತಕ'ಕ್ಕೆ'ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯಪ್ರಶಸ್ತಿ ಪ್ರಶಸ್ತಿ' ಪ್ರದಾನ ಮಾಡಲಾಯಿತು.ಡಾ. ಬಿ.ಜನಾರ್ಧನ ಭಟ್,]
* ನವೆಂಬರ್,೨,೨೦೧೪ ರಂದು,'ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್,'(ಪ) 'ಗಿರಿಜಾ ಪಯ್ಯಡೆ ಸಭಾಗೃಹ'ದಲ್ಲಿ 'ಪತ್ರಕಾರ್ ಸಾಮ್ರಾಟ್' ಬಿರುದನ್ನು ಪ್ರದಾನಿಸಿ ವಿಶೇಷ ಸನ್ಮಾನ ಮಾಡಲಾಯಿತು.
* [http://www.udayavani.com/kannada/news/nri-news/102962/srinivas-jokatte-the-work-of-the-karnataka-sahitya-academy-award ಉದಯವಾಣಿ, Sep 22, 2015, ಶ್ರೀನಿವಾಸ ಜೋಕಟ್ಟೆ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ,]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* [http://www.newskannada.in/featured-news/book-release-2/ 'ಕ್ರಿಯಾಶೀಲ ಪತ್ರಕರ್ತ ಸಾಹಿತಿ ಶ್ರೀನಿವಾಸ ಜೋಕಟ್ಟೆಯವರ ಕೃತಿ ಬಿಡುಗಡೆ'. ನ್ಯೂಸ್ ಕನ್ನಡ- ಸುದ್ದಿಯಾಚೆಗಿನ ಸತ್ಯ. ೧೮-೦೯-೨೦೧೬. ಸಚಿತ್ರ ವರದಿ : ರೋನ್ಸ್ ಬಂಟ್ವಾಳ್,ಮುಂಬಯಿನಗರದ ಮತ್ತೋರ್ವ ಅಂತರ್ಜಾಲದ ಸುಪ್ರಸಿದ್ಧ ಪತ್ರಕರ್ತರು]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
==ಪುಸ್ತಕಗಳು==
* 'ಪರದಾಟ' (ಕಿರು ಕವನಗಳು)
* 'ಪರಾವಲಂಬಿ ಕಥೆ'
* 'ಕ್ಷಮಿಸಿ ಈಚಿತ್ರಕ್ಕೆ ಹೆಸರಿಲ್ಲ' (ಕವನಗಳು)
* 'ಹೃದ್ ಗತ' (ಕಥೆಗಳು)
* 'ಗಾಂಧಿಯಿಂದ ಗಾವ್ಲಿಯವರೆಗೆ' (ಲೇಖನಗಳು)
* 'ಕೊನೆಯ ಸದ್ದು' (ಕಥೆಗಳು)
* 'ಕಾಲಿಗೆ ಚಕ್ರ ಕನಸಿಗೆ ಕಣ್ಣು ಪ್ರವಾಸ' (ಪ್ರವಾಸ ಕಥನಗಳು)
* 'ಮಾಯಾಲೋಕದ ಒಳಗುಟ್ಟುಗಳು' (ಲೇಖನ)
* 'ಸಂಚಾರ ಸಾಗರ ಮತ್ತು ಮಿಲೇನಿಯಂ ಸೂರ್ಯ'
* 'ಬದಲಾದ ಮುಖಗಳು' (ಲೇಖನಗಳು)
* 'ಸ್ಫಟಿಕದ ಶಲಾಕೆಯಂತೆ' (ಸಂದರ್ಶನ)
* 'ಬ್ರಾಮ್ಹಕ ಜಗತ್ತು' (ಲೇಖನ)
*' ಹಿಂದೂ ರಾಷ್ಟ್ರ- ನೇಪಾಳ' (ಪ್ರವಾಸ ಕಥನ)
* 'ದೇವಕಿಯ ಪತ್ರಗಳು' (೨೧ ಕಥೆಗಳ ಸಂಕಲನ)
* 'ಮುಂಬಯಿನ ಅಂಡರ್ ವರ್ಲ್ಶ್ ಧಾರಾವಾಹಿಗಳು'
* 'ಕಾಲಗರ್ಭಕ್ಕೆ ಪಾತಾಳಗರಡಿ': ಈ ಪುಸ್ತಕ ೨೦೧೨ ರಲ್ಲಿ ಬಿಡುಗಡೆಯಾಯಿತು.
* ವಾಸ್ತವ', ಹಾಗೂ 'ಹಿಮವರ್ಷ' ಕಾದಂಬರಿಗಳ ಲೋಕಾರ್ಪಣೆ, <ref> [http://www.suddi9.com/?p=80097 www.suddi9.com/ ಶ್ರೀನಿವಾಸ ಜೋಕಟ್ಟೆ ಅವರ ಅಪರಿಚಿತ ವಾಸ್ತವ–ಹಿಮ ವರ್ಷ ಕೃತಿಗಳ ಬಿಡುಗಡೆ Tue, Apr 4th, 2017] </ref>
* ಶ್ರೀನಿವಾಸ ಜೋಕಟ್ಟೆ ಅವರ ಎರಡು ಕೃತಿಗಳ ಬಿಡುಗಡೆ: ‘ಮುಂಬಯಿ ಮಿಂಚು’ ಮತ್ತು ‘ಜೋಕಟ್ಟೆ ಸಮಗ್ರ ಕತೆಗಳು’<ref> [https://vishvadhwani.com/2021/08/08/srinivasa-jokatte-kruti-bidugade/ ಶ್ರೀನಿವಾಸ ಜೋಕಟ್ಟೆ ಅವರ ಎರಡು ಕೃತಿಗಳ ಬಿಡುಗಡೆ: ‘ಮುಂಬಯಿ ಮಿಂಚು’ ಮತ್ತು ‘ಜೋಕಟ್ಟೆ ಸಮಗ್ರ ಕತೆಗಳು’ ವಿಶ್ವಧ್ವನಿ, ಪೇಜಾವರ ಹರಿಯಪ್ಪ] </ref>
==ಸಂಪಾದಿತ ಕೃತಿಗಳು ==
* 'ಬೆಳ್ಳಿ ಬೆಳಗು' ಕಾಂತಾವರ ಕನ್ನಡ ಸಂಘ ಬೆಳ್ಳಿಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾದ ಲೇಖನ ಸಂಕಲನ.
* ವಿಚಾರ ಭಾರತಿ -(ಲೇಖನ)
* ದಂಡೆ (ಕಥೆಗಳು)
* ಪದ್ಮಸವಿ-ಅಭಿನಂದನಾ ಗ್ರಂಥ
==ಉಲ್ಲೇಖಗಳು==
<References />
==ಬಾಹ್ಯ ಸಂಪರ್ಕಗಳು==
# [http://sudhaezine.com/svww_index1.php 'ಜೈಲ್ ಇಂಡಸ್ಟ್ರಿ', ಶ್ರೀನಿವಾಸ ಜೋಕಟ್ಟೆ, ಸುಧಾ, ಅಕ್ಟೋಬರ್, ೨೩, ೨೦೧೪, ಪು.೧೬ & ೩೮,] {{Webarchive|url=https://web.archive.org/web/20140925092024/http://sudhaezine.com/svww_index1.php |date=2014-09-25 }}
# [https://www.facebook.com/photo.php?fbid=597140820420343&set=pcb.405502162950333&type=1&theater 'ನೇಸರು ಪತ್ರಿಕೆಯ ಚಿತ್ತಾಲರ ಸಂಸ್ಮರಣಾ ಸಂಚಿಕೆ', 'ಚಿರಂತನ ಚಿತ್ತಾಲ,'ನೆನಪಿನ ಅಭಿಷೇಕ,ಅಕ್ಷರಗಳ ಕಂಬನಿ, ಪು.೭-೯,ಶ್ರೀನಿವಾಸ ಜೋಕಟ್ಟೆ.']
# [http://www.suddi9.com/?p=57534 ಸುದ್ದಿ, Mon, Apr 18th, 2016 ಪತ್ರಕರ್ತ ಶ್ರೀನಿವಾಸ ಜೋಕಟ್ಟೆ `ಡ್ರ್ಯಾಗನ್ ಮತ್ತು ಗಂಗಾಜಲ’ ಕೃತಿ ಬಿಡುಗಡೆ]
# "ಈ ರಾತ್ರಿಗಳ ಜೊತೆ ನಮಗೆ ಪ್ರೀತಿ ಯಾಕಿಲ್ಲ ಮತ್ತು ಇತರ ಕವಿತೆಗಳು" (ಹಿಂದಿ ಮೂಲ : ವಿಜಯಕುಮಾರ್, ಕನ್ನಡಕ್ಕೆ ಮುಕುಂದ ಜೋಶಿ),'ಸಂಬಂಧ',ಜೂನ್,೨೦೧೬, ಪುಟ.೧೨. ಕೃತಿ ವಿಶ್ಲೇಷಣೆ : ಶ್ರೀನಿವಾಸ ಜೋಕಟ್ಟೆ.
# [http://epaper.udayavani.com/PDF/MUMBAI/2016-08-03/Mum03081612Medn.pdf ಉದಯವಾಣಿ,೦೩-೦೮-೨೦೧೬,ಪು.೧೨,'ಸಾಹಿತ್ಯ ಸಮುದಾಯವನ್ನು ಬೆಸೆಯುತ್ತದೆ'. ವಿದುಷಿ ಸರೋಜಾ ಶ್ರೀನಾಥ್ ರವರ 'ಮೈಸೂರಿನಿಂದ ಮೌಂಟ್ ಟಾಂಬೋರವರೆಗೆ'ಕೃತಿ ಬಿಡುಗಡೆ ಸಮಾರಂಭದಲ್ಲಿ ಡಾ.ಜಿ.ಎನ್.ಉಪಾಧ್ಯ. ಶ್ರೀನಿವಾಸ ಜೋಕಟ್ಟೆಯವರು ಕೃತಿಯನ್ನು ಬಿಡುಗಡೆಗೊಳಿಸಿದರು]
# [https://www.facebook.com/photo.php?fbid=951605804973841&set=pcb.699838636850016&type=3&theater ನೇಸರು, ಪು.೧೮, "ಜಾಗತಿಕಮಾಸ್ತಿ ಸ್ಮರಣಾರ್ಥಸಣ್ಣ ಕಥೆಗಳ ಸ್ಪರ್ಧೆ ೨೦೧೬" ರ ತೀರ್ಪುಗಾರರ ಅನಿಸಿಕೆ-ಶ್ರೀನಿವಾಸ ಜೋಕಟ್ಟೆ]
# [https://www.facebook.com/ahoratra/videos/1845923009014238/?pnref=story ಶ್ರೀನಿವಾಸ ಜೋಕಟ್ಟೆ ಹಾಗೂ ಜಯಲಕ್ಷ್ಮಿಯವರ ಜೊತೆ ಅಹೋರಾತ್ರ ನಡೆಸಿದ ಸಂವಾದದ ವೀಡಿಯೋ(ಫೇಸ್ಬುಕ್ ವತಿಯಿಂದ)]
# [https://photos.google.com/photo/AF1QipMLvJpyRlYyaXruGhZd1KkWRy5Q0xo8TzoIbzYR ಮೈಸೂರ್ ಅಸೋಸಿಯೇಷನ್,ಮಾಟುಂಗ ಮುಂಬಯಿನಲ್ಲಿ,ಶ್ರೀನಿವಾಸ ಜೋಕಟ್ಟೆಯವರ ಏಕಕಾಲಕ್ಕೆ ಬಿಡುಗಡೆಗೊಂಡ ಮೂರು ಕೃತಿಗಳು. ಸಾಹಿತಿ ಜೋಕಟ್ಟೆ ಒಬ್ಬ ಸೃಜನಶೀಲ ಬರಹಗಾರ-ವಿಕ್ರಾಂತ ಊರ್ವಾಳ್]
# [http://www.kemmannu.com/index.php?action=highlights&type=17792 ಏಕಕಾಲಕ್ಕೆ ಬಿಡುಗಡೆಗೊಂಡ ಸಾಹಿತಿ ಜೋಕಟ್ಟೆಯವರ ಮೂರು ಕೃತಿಗಳು. ಕೆಮ್ಮಣ್ಣು,ರೋನ್ಸ್ ಬಂಟ್ವಾಳ್, ೧೭,ಡಿಸೆಂಬರ್,೨೦೧೭]
# [http://www.karnatakamalla.com/index.php?mod=1&pgnum=6&edcode=137&pagedate=2019-5-4&type= ನಾಗಸುಧೆ, ಜಗಲಿಗೆ ಬಂದ ಪುಸ್ತಕ,ಊರಿಗೊಂದು ಆಕಾಶ, ಕವಿತೆಗಳು, ಕರ್ನಾಟಕ ಮಲ್ಲ, ಪು.೬, ೪, ಮೇ, ೨೦೧೯, (ನ್ಯೂಜರ್ಸಿಯ 'ಬ್ರಿಡ್ಜ್ ವಾಟರ್ ನ ಖುಷಿಯಲಿ ಪ್ರಕಾಶ ಕಡಿಮೆ)]
# [https://www.karnatakamalla.com/imageview_26368_125040181_4_137_20-01-2022_8_i_1_sf.html 'ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ರುವಾರಿ', ಪ್ರಶಸ್ತಿವಿಜೇತ ರಂಗಕರ್ಮಿ ತೊಂಬತ್ತರ ಸದಾನಂದ ಸುವರ್ಣ, ಕರ್ನಾಟಕ ಮಲ್ಲ,ಪುಟ-೮,ಶ್ರೀನಿವಾಸ ಜೋಕಟ್ಟೆ, ೨೦, ಗುರುವಾರ, ಜನವರಿ, ೨೦೨೨]
[[ವರ್ಗ:ಮುಂಬಯಿ ಕನ್ನಡಿಗರು]]
[[ವರ್ಗ:ಪತ್ರಕರ್ತರು]]
[[ವರ್ಗ:ಲೇಖಕರು]]
m2986fthl0h6xzbfm16c2cqzc9o9din
ಬಿಳಿಗಿರಿರಂಗನ ಬೆಟ್ಟ
0
60350
1108505
845586
2022-07-22T14:15:42Z
Charanraj Yadady
74515
/* ಛಾಯಾಂಕಣ */
wikitext
text/x-wiki
{{copyedit|date=ಏಪ್ರಿಲ್ ೨೧, ೨೦೧೫}}
{{cn|date=ಏಪ್ರಿಲ್ ೨೧, ೨೦೧೫}}
{{Infobox protected area
| name = ಬಿಳಿಗಿರಿರಂಗನ ಬೆಟ್ಟ
| alt_name = Biligiriranga Swamy Temple Wildlife Sanctuary
| iucn_category = IV
| photo = Brhills kkatte.jpg
| photo_alt =
| photo_caption = BR Hills as seen from Krishnayyanakatte reservoir at the foothills near [[Yelandur]]
| photo_width =
| map = India Karnataka
| map_alt =
| map_caption = Location in Karnataka, India
| map_width =
| location = [[Chamarajanagar district|Chamarajanagar]], India
| nearest_city = [[Mysore]] {{convert|80|km|mi}}
| lat_d = 11
| lat_m = 59
| lat_s = 38
| lat_NS = N
| long_d = 77
| long_m = 8
| long_s = 26
| long_EW = E
| coords =
| coords_ref =
| region =
| area = 540
| established = 27 June 1974
| visitation_num =
| visitation_year =
| governing_body = [http://karnatakaforest.gov.in/English/wild_life_eco_tour/wildlife_eco_tour.htm#natpark Karnataka Forest Department]
| world_heritage_site =
| url =
}}
[[File:Asian Elephant panning.jpg|thumb|Bull elephant walking in BR Hills forest]]
'''ಬಿಳಿಗಿರಿರಂಗನ ಬೆಟ್ಟ'''ಮೈಸೂರಿನಿಂದ 120 ಕಿ.ಮೀಟರ್ ಹಾಗೂ ಬೆಂಗಳೂರಿನಿಂದ 240 ಕಿ.ಮೀಟರ್ ದೂರದಲ್ಲಿರುವ ಬಿಳಿಗಿರಿ ರಂಗನ ಬೆಟ್ಟ , ಸಮುದ್ರ ಮಟ್ಟದಿಂದ 1552 ಮೀಟರ್ ಎತ್ತರದಲ್ಲಿದೆ, ಚಾಮರಾಜನಗರ ಹಾಗೂ ಯಳಂದೂರು ಮಾರ್ಗವಾಗಿ ಸುಮಾರು 15 ಕಿ.ಮೀ. ದೂರದಲ್ಲಿರುವ ಶ್ರೀರಂಗನಾಥನ ನೆಲೆವೀಡು ಬಿಳಿಗಿರಿ ರಂಗನ ಬೆಟ್ಟ, ಪುರಾಣ ಪ್ರಸಿದ್ಧ ಸ್ಥಳ.<ref name=notification>{{cite web|last1=Anon|title=Karnataka Gazette Notification|url=http://gazette.kar.nic.in/17-02-2011/Part-4A-Page-137-168).pdf|website=Karnataka Rajyapatra|publisher=Government of Karnataka|accessdate=16 September 2015}}</ref>
==ಹೆಸರಿನ ಐತಿಹ್ಯ==
*ಈ ಕ್ಷೇತ್ರಕ್ಕೆ ಬಿಳಿಗಿರಿ ಎಂದು ಹೆಸರು ಬರಲು ಬೆಟ್ಟದಲ್ಲಿ ಬಿಳಿಯ ಬಣ್ಣದ ಶಿಲೆಗಳಿರುವುದೇ ಕಾರಣ. ಈ ಬೆಟ್ಟವನ್ನು ಜನಪದರು ಬಿಳಿಕಲ್ಲು ಬೆಟ್ಟ ಎಂದರೆ, ಪಂಡಿತರು ಶ್ವೇತಾದ್ರಿ ಎಂದೂ ಕರೆದಿದ್ದಾರೆ. ಬ್ರಹ್ಮಾಂಡ ಪುರಾಣದಲ್ಲಿ ಈ ಬೆಟ್ಟವನ್ನು ದಕ್ಷಿಣ ತಿರುಪತಿ ಎಂದು ಉಲ್ಲೇಖಿಸಲಾಗಿದೆ. 5,091 ಅಡಿ ಎತ್ತರದ ನಿಸರ್ಗರಮಣೀಯವಾದ ಬೆಟ್ಟದಲ್ಲಿ ನವರಂಗ, ಮುಖಮಂಟಪದಿಂದ ಕೂಡಿದ [[ಬಿಳಿಗಿರಿರಂಗ]]ನ ಪುರಾತನ ದ್ರಾವಿಡಶೈಲಿಯ ದೇವಾಲಯವಿದೆ.
==ಬಿಳಿಗಿರಿ ರಂಗಸ್ವಾಮಿ ದೇವಾಲಯ==
ರಂಗನಾಥ ದೇವಾಲಯದ ಒಂದು ಖಾಲಿ ಬಂಡೆಯ ಅಂಚಿನ ಮೇಲೆ ಅಭಯಾರಣ್ಯದ ಉತ್ತರದ ಭಾಗದ ತುದಿಯಲ್ಲಿ ನೆಲೆಗೊಂಡಿದೆ. ಬೆಟ್ಟವು ತನ್ನ ಹೆಸರನ್ನು (ಕನ್ನಡದಲ್ಲಿ ಬಿಳಿ ಬೆಟ್ಟ ಎಂದು ಅರ್ಥ) ನೀಡುವ, ಬಿಳಿ ಬಣ್ಣ ಕಾಣುತ್ತದೆ. ಇಲ್ಲಿನ ದೇವತೆಯನ್ನು ಸಾಮಾನ್ಯವಾಗಿ [[ಬಿಳಿಗಿರಿರಂಗ]] ಎಂದು ಕರೆಯಲಾಗುತ್ತದೆ ಮತ್ತು ಒಂದು ಅನನ್ಯವಾದ ನಿಂತ ಭಂಗಿಯಲ್ಲಿ ಚಿತ್ರಿಸಲಾಗಿದೆ. ಈ ದೇವಸ್ಥಾನದಲ್ಲಿ ರಂಗನಾಥ ದೇವರ ನಿಂತಿರುವ ರೂಪ, ಹಿಂದಿನ ವೆಂಕಟೇಶ ದೇವಸ್ಥಾನದ ಪುನರ್ಸ್ಥಾಪನೆ ಎಂದು ಹೇಳಲಾಗುತ್ತದೆ, [[ಟಿಪ್ಪು ಸುಲ್ತಾನ್|ಟಿಪ್ಪು ಸುಲ್ತಾನ]] ಅವರು ಬೇಟೆಯಾಡುವ ಕಾರ್ಯಚರಣೆಯಲ್ಲಿ ಸಮಯದಲ್ಲಿ ಈ ಬೆಟ್ಟಗಳ ಭೇಟಿ ನೀಡಿದಾಗ ಇದನ್ನು ಪುನರುಜ್ಜೀವನ ಮಾಡಲಾಗಿದೆ ಎನ್ನಲಾಗಿದೆ. ಮತ್ತು ಅವರು ರಂಗನಾಥ ನ ಪೋಷಕರಾಗಿ ಸುಲ್ತಾನ್ ಪ್ರೋತ್ಸಾಹದಲ್ಲಿ ಆಕರ್ಷಿಸಲು ಸಂಭವಿಸಿರಬಹುದು ಎಂದು ಹೇಳಲಾಗಿದೆ. ದೇವಸ್ಥಾನದಲ್ಲಿರುವ ಇತರ ದೇವತೆಗಳಲ್ಲಿ ರಂಗನಾಯಕಿ ಮತ್ತು ಹಲವಾರು ಆಳ್ವಾರರು ಸೇರಿವೆ. ವಾರ್ಷಿಕ ತೇರು ಏಪ್ರಿಲ್ ತಿಂಗಳ ವೈಶಾಖದಲ್ಲಿ ನಡೆಯುತ್ತದೆ. ಪ್ರತಿ ಎರಡು ವರ್ಷಗಳಿಗೊಮ್ಮೆ, ಸ್ಥಳೀಯ ಸೋಲಿಗ ಬುಡಕಟ್ಟು 1-ಅಡಿ (0.30 ಮೀ) ಮತ್ತು 9 ಇಂಚು, ಅಳತೆಯ ದೊಡ್ಡ ಚಪ್ಪಲಿ ಜೋಡಿಯನ್ನು ರಂಗನಾಥನಿಗೆ ಅರ್ಪಿಸುತ್ತಾರೆ.<ref>Monica Jackson (1994) ''Going back''. Banyan Books. pp.205</ref>
==ಇತಿವೃತ್ತ==
* ಇಲ್ಲಿ 5 ಅಡಿ ಎತ್ತರ ಇರುವ ಮೂಲ ದೇವರನ್ನು ಬ್ರಹ್ಮರ್ಷಿಗಳಾದ ವಾಸಿಷ್ಠರೇ ಪ್ರತಿಷ್ಠಾಪಿಸಿದರು ಎಂದು [[ಸ್ಥಳಪುರಾಣ]] ಸಾರುತ್ತದೆ. ನವರಂಗದ ಬಲಭಾಗದಲ್ಲಿರುವ ಮೂರು ಗೂಡುಗಳಲ್ಲಿ ಲೋಹದಿಂದ ನಿರ್ಮಿಸಿದ ರಂಗನಾಥ, ಹನುಮಂತ ಮಣವಾಳ ಮಹಾಮುನಿಯ ಮೂರ್ತಿಗಳಿವೆ. ಪಕ್ಕದಲ್ಲೇ ಅಲಮೇಲು ಮಂಗಮ್ಮ, ದೇವಿ ಸನ್ನಿಧಿ ಇದೆ. ನವರಂಗದ ಎಡಭಾಗದಲ್ಲಿರುವ ಗೂಡುಗಳಲ್ಲಿ ರಾಮಾನುಜಾಚಾರ್ಯ, ನಮ್ಮಾಳ್ವಾರ್ ಮೂರ್ತಿಗಳಿವೆ.
*ವೇದಾಂತಾಚಾರ್ಯರ ಮೂರ್ತಿಯನ್ನೂ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ. ಪಿತೃವಾಕ್ಯ ಪರಿಪಾಲನೆಗಾಗಿ ತಾಯಿ ರೇಣುಕಾಮಾತೆಯ ಶಿರವನ್ನು ತನ್ನ ಪರಶುವಿನಿಂದ ಚಂಡಾಡಿದ ಪರಶುರಾಮ ಮಾತೃ ಹತ್ಯಾ ದೋಷ ಪರಿಹಾರಕ್ಕಾಗಿ ಈ ಗಿರಿಯಲ್ಲಿ ತಪವನ್ನಾಚರಿಸಿ ವಿರಜಾ ನದಿಯ ಜಲದಿಂದ ಭಗವಂತನ ಪಾದತೊಳೆದನೆಂದೂ ಸ್ಥಳಪುರಾಣ ಹೇಳುತ್ತದೆ.
*ಹೀಗಾಗೇ ದೇವಾಲಯದಿಂದ 16 ಕಿ.ಮೀ. ದೂರದಲ್ಲಿರುವ ವಿರಜಾ ನದಿಗೆ, ಭಾರ್ಗವಿ ನದಿ ಎಂದು ಹೆಸರು ಬಂದಿದೆ. ಬೆಟ್ಟದ ಮೇಲೆ ಗಂಗಾಧರೇಶ್ವರನ ದೇಗುಲವೂ ಇದೆ. ಅಸುರರನ್ನು ತನ್ನ ಕೆಂಗಣ್ಣಿನಿಂದ ಭಸ್ಮಮಾಡಿದ ಶಿವ ಇಲ್ಲಿ ಗಂಗಾಧರನಾಗಿ ನೆಲೆ ನಿಂತ ಎನ್ನುತ್ತದೆ ಐತಿಹ್ಯ. ಶಿವ ಹಾಗೂ ನಾರಾಯಣರು ನೆಲೆಸಿಹ ಈ ತಾಣ ಹರಿಹರ ಕ್ಷೇತ್ರವೆಂದೂ ಪ್ರಖ್ಯಾತವಾಗಿದೆ.
==ಆಹ್ಲಾದಕರ ತಾಣ==
ಬಿಳಿಗಿರಿರಂಗನಬೆಟ್ಟವನ್ನು ಪ್ರವೇಶಿಸುತ್ತಿದ್ದಂತೆಯೇ ಮೇಲಿಂದ ಮೇಲೆ ಬೀಸಿ ಬರುವ ತಂಗಾಳಿಯಿಂದಾಗಿ ನಡುಬೇಸಿಗೆಯೂ ಕೂಡ ಬೆಳದಿಂಗಳೆನೋ ಎಂಬಂತೆ ಭಾಸವಾಗುತ್ತದೆ. ಕಣ್ಣು ಹಾಯಿಸಿದುದ್ದಕ್ಕೂ ಕಾಣಸಿಗುವ ಪ್ರಕೃತಿಯ ವಿಹಂಗಮ ನೋಟ ನಮ್ಮೆಲ್ಲಾ ಜಂಜಾಟಗಳನ್ನು ಮರೆಸಿ ಉಲ್ಲಾಸ ತುಂಬುತ್ತದೆ. ಕಾಡಿನಂಚಿನ ಸೋಲಿಗರ ಜೋಪಡಿಗಳು... ಅದರಾಚೆಗಿನ ಕಾಡಿನ ನಡುವಿನ ಅಂಕುಡೊಂಕಿನ ರಸ್ತೆಗಳಲ್ಲಿ ತಲೆ ಮೇಲೆ ಅರಣ್ಯ ಉತ್ಪನ್ನಗಳನ್ನು ಹೊತ್ತು ಸಾಗುವ ಸೋಲಿಗರು... ಅರಣ್ಯದ ನಡುವಿನಿಂದ ಛಂಗನೆ ನೆಗೆದು ಓಡುವ ಜಿಂಕೆಗಳು... ಘೀಳಿಡುವ ಆನೆಗಳು... ಹೀಗೆ ಒಂದು, ಎರಡಲ್ಲ ಹತ್ತಾರು ವಿಸ್ಮಯ ನೋಟಗಳು ಕಣ್ಮುಂದೆ ಹಾದು ಹೋಗುತ್ತವೆ.
==ಪ್ರವಾಸಿ ತಾಣ==
*ಬಿಳಿಗಿರಿರಂಗನ ಬೆಟ್ಟ ಸುಂದರ ಪ್ರವಾಸಿ ತಾಣವೂ ಹೌದು. ಇದು ವನ್ಯಮೃಗಗಳ ಬೀಡು, ಶ್ರೀರಂಗನಾಥನ ನೆಲೆವೀಡು ಬಿಳಿಗಿರಿರಂಗನಬೆಟ್ಟವನ್ನು ಶ್ವೇತಾದ್ರಿ ಬಿಳಿಕಲ್ಲು ಬೆಟ್ಟ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿದೆ. ಇದೊಂದು ವನ್ಯಧಾಮವಾಗಿದ್ದು, ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಕೊಂಡಿ ಎಂದರೆ ತಪ್ಪಾಗುವುದಿಲ್ಲ. ಏಷ್ಯಾದ ಆನೆಗಳು, ಬಿಳಿಪಟ್ಟೆಗಳ ಹುಲಿಗಳ ವಾಸಕ್ಕೆ ಯೋಗ್ಯವಾಗಿರುವ ಈ ತಾಣದಲ್ಲಿ ಸುಮಾರು 700ಕ್ಕೂ ಹೆಚ್ಚು ವೈವಿಧ್ಯಮಯ ಸಸ್ಯ ಪ್ರಭೇದಗಳಿವೆ.
* ಇಷ್ಟು ಮಾತ್ರವಲ್ಲದೆ ಚಿರತೆ, ಜಿಂಕೆ, ಸೀಳುನಾಯಿ ಮುಂತಾದ ಪ್ರಾಣಿಗಳು 200ಕ್ಕೂ ಅಧಿಕ ಪಕ್ಷಿ ಸಂಕುಲಗಳು ಇಲ್ಲಿವೆ. ಈ ಅರಣ್ಯದಲ್ಲಿ ಬಹಳ ಹಿಂದಿನಿಂದಲೂ ಸೋಲಿಗರು ವಾಸ ಮಾಡುತ್ತಾ ಬಂದಿದ್ದು, ಇಲ್ಲಿ ಸಿಗುವ ಅರಣ್ಯ ಉತ್ಪನ್ನವೇ ಅವರ ಬದುಕಿಗೆ ಆಸರೆಯಾಗಿದೆ. ಬೆಟ್ಟದ ಮೇಲ್ಭಾಗದಲ್ಲಿ ಶ್ರೀ ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯವಿದ್ದು, ಈ ದೇವಾಲಯವು ಬಹಳ ಹಿಂದಿನ ಕಾಲದಲ್ಲಿ ನಿರ್ಮಾಣಗೊಂಡಿದ್ದಾಗಿದ್ದು, ದ್ರಾವಿಡ ಶೈಲಿಯಲ್ಲಿದೆ.
*ಇಲ್ಲಿನ ಆಧಿದೇವತೆ ಶ್ರೀ ಬಿಳಿಗಿರಿರಂಗನಾಥ ಹಾಗೂ ಶ್ರೀರಂಗಪಟ್ಟಣದ ರಂಗನಾಥ, ಶಿವನಸಮುದ್ರದ ಹಾಗೂ ತಿರುಚನಾಪಳ್ಳಿಯ ಶ್ರೀರಂಗ, ವೆಂಕಟೇಶ ಅಣ್ಣತಮ್ಮಂದಿರು ಎಂಬ ನಂಬಿಕೆ ಇಲ್ಲಿನವರದ್ದಾಗಿದೆ. ವರ್ಷಕ್ಕೆ ಎರಡು ಬಾರಿ ಇಲ್ಲಿ ಜಾತ್ರೆ ನಡೆಯುತ್ತದೆಯಾದರೂ ಯುಗಾದಿ ಕಳೆದ ನಂತರ ನಡೆಯುವ ಜಾತ್ರೆ ಪ್ರಸಿದ್ಧಿ ಪಡೆದಿದೆ.
*ಈ ಸಂದರ್ಭ ನಡೆಯುವ ಬ್ರಹ್ಮರಥೋತ್ಸವವನ್ನು ನೋಡಲು ಸಹಸ್ರಾರು ಮಂದಿ ನೆರೆಯುತ್ತಾರೆ. ಈ ಸಂದರ್ಭ ಸ್ವಾಮಿಗೆ ಪಾದುಕೆ ಅರ್ಪಿಸಲಾಗುತ್ತದೆಯಲ್ಲದೆ, ಈ ಪಾದುಕೆಯಿಂದ ಆಶೀರ್ವಾದ ಪಡೆದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬುವುದು ಪ್ರತೀತಿ. 16 ಕಿ.ಮೀ.ನಷ್ಟು ಉದ್ದದವರೆಗೆ ಹಬ್ಬಿರುವ ಬಿಳಿಗಿರಿರಂಗನ ಬೆಟ್ಟ ಶ್ರೇಣಿಯ ನೋಟವೇ ಸುಂದರ.
==ಬಹುಪಯೋಗಿಯಾಗಿ==
*ಇಲ್ಲಿ ಇಡೀ ಭೂಭಾಗವೇ ನೈಸರ್ಗಿಕ ಕಾನನಗಳಿಂದ ಕೂಡಿದ್ದು ಆನೆ, ಚಿರತೆ, ಕಾಡೆಮ್ಮೆ, ಕರಡಿ, ಜಿಂಕೆ, ತೋಳ, ನರಿ ಮೊದಲಾದ ನೂರಾರು ಬಗೆಯ ವನ್ಯಮೃಗಗಳಿಗೆ ಆಶ್ರಯತಾಣವಾಗಿದೆ. 540 ಚದರ ಕಿ.ಮೀ.ನಷ್ಟಿರುವ ದಟ್ಟಡವಿ ಹುಲ್ಲು, ಕುರುಚಲುಗಿಡ, ಪೊದೆ ಹಾಗೂ ಬೀಟೆ, ಹೊನ್ನೆ, ಮತ್ತಿ, ತೇಗ, ಶ್ರೀಗಂಧವೇ ಮೊದಲಾದ ಎತ್ತರದ ಮರಗಳಿಂದ ಕೂಡಿದೆ. ನಿರ್ಮಲವಾಗಿ ಹರಿವ ಕಾವೇರಿ ನದಿ ಮೃಗಪಕ್ಷಿಗಳಿಗಷ್ಟೇ ಅಲ್ಲ ಬೆಟ್ಟದ ಮೇಲಿರುವ ಊರಿನ ಜನರಿಗೂ ಜಲಾಶ್ರಯವಾಗಿದೆ.
*ಬಿಳಿಗಿರಿರಂಗನ ಬೆಟ್ಟದ ಸುತ್ತಮುತ್ತ ಹಲವು ಪ್ರವಾಸಿ ತಾಣಗಳಿದ್ದು ಅಲ್ಲಿಗೂ ಹೋಗಬಹುದಾಗಿದೆ. ದೇವಾಲಯದಿಂದ ಸುಮಾರು ಹತ್ತು ಕಿ.ಮೀ. ದೂರದಲ್ಲಿ ಶತಮಾನಗಳನ್ನು ಸವೆಸಿದ ದೊಡ್ಡಸಂಪಿಗೆ ಮರ, ಹದಿನಾರು ಕಿ.ಮೀ.ದೂರದಲ್ಲಿ ಭಾರ್ಗವಿ ನದಿಯಿದೆ. ಅಲ್ಲದೆ ಕೆ.ಗುಡಿ ಎಂಬ ನಿಸರ್ಗ ತಾಣವಿದೆ. ಇಲ್ಲಿನ ಸುತ್ತಮುತ್ತಲ ಪರಿಸರ ಹಾಗೂ ಬಿಳಿಗಿರಿರಂಗನ ಬೆಟ್ಟ ವ್ಯಾಪ್ತಿಗೆ ಸೇರುವಂತಹ ಬೇಡಗುಳಿ, ಹೊನ್ನಮೇಟಿ, ಅತ್ತಿಖಾನಿ ಮೊದಲಾದ ಅರಣ್ಯ ಪ್ರದೇಶಗಳು ನಿಸರ್ಗ ಪ್ರೇಮಿಗಳಿಗೆ ಹೇಳಿ ಮಾಡಿಸಿದಂತಿದೆ.
==ಇತಿಹಾಸ==
ಈ ಊರಿನಿಂದ 19 ಕಿ.ಮೀ. ದೂರದಲ್ಲಿ ಶಿವನಸಮುದ್ರದ ಗಂಗರಾಜ ಕಂಚು ಕೋಟೆ ನಿರ್ಮಿಸಿದ್ದನೆನ್ನುತ್ತದೆ ಇತಿಹಾಸ. ಈಗಲೂ ಕೋಟೆಯ ಅವಶೇಷಗಳು ಇದಕ್ಕೆ ಮೂಕಸಾಕ್ಷಿಯಾಗಿ ನಿಂತಿವೆ. ಇಲ್ಲಿನ ಬಿಳಿಕಲ್ಲು ತಿರು ವೆಂಕಟನಾಥನಿಗೆ ಹದಿನಾಡಿನ ಮುದ್ದರಾಜ ೧೬೬೭ರಲ್ಲಿ ದತ್ತಿ ಬಿಟ್ಟನೆಂದು ತಾಮ್ರಶಾಸನ ಸಾರುತ್ತದೆ. ದಿವಾನ್ ಪೂರ್ಣಯ್ಯನವರು ದೇವಾಲಯದ ಸೇವೆಗಾಗಿ ಎರಡು ಗ್ರಾಮಗಳನ್ನೇ ದತ್ತಿಯಾಗಿ ಕೊಟ್ಟಿದ್ದರು.
==ಹವಾಮಾನ==
ಹಸಿರು ಸಿರಿಯ ನಡುವೆ ಮೈದಳೆದು ನಿಂತಿರುವ ಈ ಪ್ರಕೃತಿರಮಣೀಯ ತಾಣದ ಹವಾಮಾನ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಇಲ್ಲಿನ ತಂಪಾದ ಹವೆಯ ಆಹ್ಲಾದವೇ ಬೇರೆ. ಸುಡು ಬೇಸಿಗೆಯಲ್ಲೂ ಬಿಳಿಗಿರಿರಂಗನ ಬೆಟ್ಟ ಹವಾನಿಯಂತ್ರಿತ ಪಟ್ಟಣದಂತೆ ಭಾಸವಾಗುತ್ತದೆ.
==ವಾಹನ ಸೌಕರ್ಯ==
ಬೆಂಗಳೂರು, ಮೈಸೂರು, ಚಾಮರಾಜನಗರ, ಯಳಂದೂರಿನಿಂದ ನೇರ ಬಸ್ ಸೌಲಭ್ಯ ಇದೆ. ಪ್ರವಾಸಿ ಮಂದಿರ, ಗುಡಿ ಕ್ಯಾಂಪ್ನಲ್ಲಿ ವಾಸ್ತವ್ಯಕ್ಕೆ ಅವಕಾಶವಿದೆ. ಈ ಬೆಟ್ಟದಲ್ಲಿ ಕಾಡಾನೆ, ಕರಡಿಗಳ ಕಾಟವಿದೆ ರಾತ್ರಿಯ ಪ್ರಯಾಣ ಮಾಡದಿರುವುದು ಉತ್ತಮ.
==ಛಾಯಾಂಕಣ==
<gallery>
ಚಿತ್ರ:Brown fishing owl.jpg|ಬ್ರೌನ್ ಮೀನು ಗೂಬೆ, ಬಿಆರ್ಟಿ ಚಾಮರಾಜನಗರ
ಚಿತ್ರ:Dark Blue Tiger butterflies at Biligiriranga temple wildlife sanctuary.jpg| ಡಾರ್ಕ್ ನೀಲಿ ಹುಲಿ ಚಿಟ್ಟೆಗಳು, ಬಿಆರ್ಟಿ ಡಬ್ಲೂಎಲ್ಎಸ್ [[ಚಾಮರಾಜನಗರ]]
ಚಿತ್ರ:Striped Tiger butterflies at Biligiriranga Wildlife Sanctuary.jpg|ಪಟ್ಟೆ ಹುಲಿ ಮತ್ತು ಸಾಮಾನ್ಯ ಭಾರತೀಯ ಕಾಗೆ ಚಿಟ್ಟೆಗಳು, ಬಿಆರ್ಟಿ ಡಬ್ಲುಎಲ್ಎಸ್ [[ಚಾಮರಾಜನಗರ]]
ಚಿತ್ರ:Gaur and Chital deer grazing together at Biligiriranga wildlife sanctuary.jpg| ಗೌರ್ (ಕಾಡೆಮ್ಮೆ) ಚಿಟಾಲ್ ಹಿಂಡಿನ, ಬಿಆರ್ಟಿ ಡಬ್ಲೂಎಲ್ಎಸ್
ಚಿತ್ರ:Muntjac at Biligiriranga temple wildlife sanctuary.jpg|ಸಾಮಾನ್ಯ ಭಾರತೀಯ ಮುಂಟ್ಜಾಕ್ ಅಥವಾ ಬಾರ್ಕಿಂಗ್ ಜಿಂಕೆ (ಗಂಡು), ಬಿಆರ್ಟಿ ಡಬ್ಲುಎಲ್ಎಸ್ [[ಚಾಮರಾಜನಗರ]]
ಚಿತ್ರ:Sambar Stag at Biligiriranga temple wildlife sanctuary.jpg| ಸಾಂಬಾರ್ ಸ್ಟಾಗ್, ಬಿಆರ್ಟಿ ಡಬ್ಲುಎಲ್ಎಸ್ [[ಚಾಮರಾಜನಗರ]]
ಚಿತ್ರ:Sloth bear pair behind the bushes at Biligiriranga temple wildlife sanctuary.jpg|Sloth bear pair, BRT WLS [[Chamarajanagar]]
ಚಿತ್ರ:Spot-bellied eagle-owl at Biligiriranga temple wildlife sanctuary.jpg|Spot bellied jungle owl, BRT WLS [[Chamarajanagar]]
ಚಿತ್ರ:Purple Rumped sunbird at Biligiriranga temple wildlife sanctuary.jpg|Purple rumped sunbird, BRT WLS [[Chamarajanagar]]
</gallery>
[[File:Brhpan.JPG|thumb|650px|Panoramic view of the Biligirirangans. The pointed peak is Malkibetta, to its left is the high ridge of Honnematti.]]
[[ಚಿತ್ರ:BR Hill Forest area.jpg|thumb]]
== ಉಲ್ಲೇಖಗಳು ==
{{reflist}}
== ಬಾಹ್ಯ ಕೊಂಡಿಗಳು ==
[[ವರ್ಗ:ಕರ್ನಾಟಕದ ಪ್ರವಾಸಿ ತಾಣಗಳು]]
[[ವರ್ಗ:ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣಗಳು]]
7x961qtbi1el8alpzc88ne5llc9f9ks
ರಸಾಯನ ಶಾಸ್ತ್ರದ ಇತಿಹಾಸ
0
142672
1108509
1098373
2022-07-22T23:18:17Z
Tukaram kumbar
75412
wikitext
text/x-wiki
{{ವಿಕೀಕರಿಸಿ}}
{{ಉಲ್ಲೇಖ}}
<u>ರಾಸಾಯನ ಶಾಸ್ತ್ರವು ಸುಮಾರು ೪೦೦ ವರ್ಷಗಳ ಇತಿಹಾಸ ಹೊಂದಿದೆ.</u> ೧೭ನೇ ಶತಮಾನದಿಂದ ೨೦ನೇ ಶತಮಾನದ ವರೆಗೆ.
ಹಿಂದಿನವರು ಈ ಜಗತ್ತು ಪಂಚಮಹಾಭೂತಗಳಿಂದ ಆಗಿದೆ ಎಂದರು . ಆಕಾಶ , ಅಗ್ನಿ , ವಾಯು , ಜಲ ಮತ್ತು ಮಣ್ಣು ; ಈ ಪಂಚಮಹಾಭೂತಗಳು .
ವಸ್ತು , ಶಕ್ತಿ , ಆಕಾಶ ಮತ್ತು ಕಾಲ ಎಂದು ಇಂದಿನವರು ವರ್ಗಿಕರಣ ಮಾಡಿದರು . ವಾಯು, ಜಲ, ಮತ್ತು ಮಣ್ಣನ್ನು ಒಟ್ಟಿಗೆ ದ್ರವ್ಯ ಎಂದರು . ದ್ರವ್ಯವು ಸ್ಥಳವನ್ನು ಆಕ್ರಮಿಸುತ್ತದೆ . ಅದಕ್ಕೆ ದ್ರವ್ಯರಾಶಿ ಇದೆ .
೧೬೬೧ರಲ್ಲಿ '''ರಾಬರ್ಟ ಬಾಯ್ಲ್''' ರು ಧಾತುವಿನ ಪರಿಕಲ್ಪನೆ ನಿರೂಪಿಸಿದರು. ಆತ ಆಮ್ಲ ಮತ್ತು ಪ್ರತ್ಯಾಮ್ಲಗಳ ವಿವರ ನೀಡಿದರು.
ಈತನು ಗಾಳಿಯ ಗುಣಗಳು ಅಧ್ಯಯನ ಮಾಡಿ, ಒಂದು ನಿರ್ದಿಷ್ಟ ರಾಶಿಯ ಅನಿಲದ ಗಾತ್ರ, ಒತ್ತಡ, ಹಾಗೂ ಉಷ್ಣತೆಯ ಸಂಭಂದದ ನಿಯಮವನ್ನು ನಿರೂಪಿಸಿದನು.
ಒಂದೇ ಪ್ರಕಾರದ ಮೂಲ ಕಣಗಳಿಂದ ಆದ ದ್ರವ್ಯವನ್ನು ಧಾತು ಅಥವಾ ಮೂಲವಸ್ತು ಎಂದರು. ಒಂದು ಧಾತುವಿನ ಅತಿಸಣ್ಣ ಕಣಕ್ಕೆ ಪರಮಾಣು ಎಂದರು. ಒಂದೇ ಪ್ರಕಾರದ ಪರಮಾಣುಗಳಿಂದ ಆದ ವಸ್ತುವೇ ಧಾತು.
೧೮ನೇಯ ಶತಮಾನದಲ್ಲಿ [[ಜಲಜನಕ]] , [[ಆಮ್ಲಜನಕ]] . ಮತ್ತು ಇಂಗಾಲದ ಡೈ ಅಕ್ಸಯಿಡ್ ಎನ್ನುವ ಅನಿಲಗಳ ಶೋಧ ಮತ್ತು ಅವುಗಳ ಗುಣಗಳ ಅಧ್ಯಯನ ನಡೆಯಿತು .
೧೭೫೪ರಲ್ಲಿ '''ಜೋಸೆಫ್ ಬ್ಲ್ಯಾಕ್''' ಎನ್ನುವ ಉಪನ್ಯಾಸಕನು ಸುಣ್ಣದ ಕಲ್ಲನ್ನು ಕಾಯಿಸಿ ಅದರಿಂದ ಇಂಗಾಲದ ಡೈ ಅಕ್ಸಯಿಡ್ ಅನಿಲ ಹೊರಸೂಸುವುದನ್ನು ಗಮನಿಸಿದನು. ಈತನು ನೀರಿನ ಗುಪ್ತೋಷ್ಣವನ್ನು ವಿವರಿಸಿದನು.
೧೭೬೬ರಲ್ಲಿ '''ಹೆನ್ರಿ ಕೆವೆಂಡಿಷ್''' ತನ್ನ ಪ್ರಯೋಗಶಾಲೆಯಲ್ಲಿ ಜಲಜನಕ ಅನಿಲವನ್ನು ಕಂಡುಹಿಡಿದನು.
೧೭೭೪ರಲ್ಲಿ '''ಪ್ರೀಸ್ಟ್ಲೆ''' ಪಾದರಸದ ಆಕ್ಸಯಿಡ್ ಅದಿರು, ಸೂರ್ಯನ ಕೇಂದ್ರೀಕೃತ ಕಿರಣಗಳ ಶಾಖದಿಂದ ಕಾಯಿಸಿ ಆಮ್ಲಜನಕ ಅನಿಲ ಕಂಡುಹಿಡಿದನು. ಈ ಅನಿಲವು ದಹನನುಕೂಲಿ ಆಗಿತ್ತು.
೧೭೭೮ರಲ್ಲಿ ಫ್ರಾನ್ಸ ದೇಶದ '''ಲಾವೋಷಿಯೆರ್''' ಎನ್ನುವ ವಿಜ್ಞಾನಿ [[ದಹನ]] ಕ್ರಿಯೆಯನ್ನು ವಿವರಿಸಿದನು . ಈತನು ಆಮ್ಲಜನಕ ಒಂದು ಧಾತು ಎಂದು ವಿವರಿಸಿದನು . ನಿಸರ್ಗದಲ್ಲಿ ಸಹಜವಾಗಿ ಆಮ್ಲಜನಕವು ಅನಿಲ ರೂಪದಲ್ಲಿ ಇರುತ್ತದೆ. ಗಾಳಿಯಲ್ಲಿ ೨೧% ಆಮ್ಲಜನಕ ಇದೆ . ಇದು ಕ್ರಿಯಾಶೀಲವಾಗಿದ್ದು ಅನ್ಯ ಧಾತುಗಳೊಂದಿಗೆ ರಾಸಾಯನಿಕವಾಗಿ ವರ್ತಿಸಿ ಆಕ್ಸಯಿಡಗಳನ್ನು ಉಂಟುಮಾಡುತ್ತದೆ ಎಂದು ತೋರಿಸಿದನು. ಗಾಳಿಯಲ್ಲಿ ೭೮% ಸಾರಜನಕ ಅನಿಲ ಇದೆ. ಉಳಿದ ಭಾಗ ಜಡ ಅನಿಲಗಳದ್ದು. ವಾತಾವರಣದಲ್ಲಿ ನೀರಾವಿಯ ಪ್ರಮಾಣ ಸದಾ ಬದಲಾಗುತ್ತ ಇರುತ್ತದೆ.
೧೭೮೯ರಲ್ಲಿ ಲಾವೋಷಿಯರನು ಮೊದಲಬಾರಿಗೆ ಅಂದಿನವರೆಗೆ ತಿಳಿದಿರುವ ೨೩ ಬೇರೆಬೇರೆ ಪ್ರಕಾರದ ಧಾತುಗಳ ಪಟ್ಟಿ ಮಾಡಿದನು. ಈತನು ರಾಸಾಯನಿಕ ಬದಲಾವಣೆಯಲ್ಲಿ ಭಾಗವಹಿಸುವ ಧಾತುಗಳ ''<u>ರಾಶಿ ಸಂರಕ್ಚೆಣೆಯ ನಿಯಮ</u>''ವನ್ನು ವಿವರಿಸಿದನು. ಈತನನ್ನು <u>ರಸಾಯನ ಶಾಸ್ತ್ರದ ಪಿತಾಮಹ</u> ಎಂದು ಪರಿಗಣಿಸಲಾಗುತ್ತದೆ. ೧೭೯೪ರ ಫ್ರೆಂಚ್ ಕ್ರಾಂತಿಯಲ್ಲಿ ವಿಜ್ಞಾನಿ ಲಾವೊಸಿರನು ಕೊಲೆಯಾದನು.
೧೭೮೯ ರಲ್ಲಿ '''ಪ್ರೌಸ್ಟ್''' ಎನ್ನುವ ವಿಜ್ಞಾನಿಯು ಎರಡು [[ಧಾತುಗಳು]] ರಾಸಾಯನಿಕವಾಗಿ ಸಂಯೋಗ ಹೊಂದುವಾಗ, ಅವು ಒಂದು ನಿರ್ದಿಷ್ಟ ರಾಶಿಯ ಅನುಪಾತದಲ್ಲಿ ಮಾತ್ರ ಸೇರಿಕೊಳ್ಳುತ್ತವೆ ಎಂದು ನಿರೂಪಿಸಿದರು.
೧೮೦೦ರಲ್ಲಿ ನೀರಿನಲ್ಲಿ ನೇರ ವಿದ್ಯುತ್ ಪ್ರವಾಹ ಹರಿಸಿ , ನೀರನ್ನು ವಿಭಜಿಸಿ ಆಮ್ಲಜನಕ ಮತ್ತು ಜಲಜನಕ ಅನಿಲಗಳಾಗಿ ವಿಂಗಡಿಸಿದರು . ಆದ್ದರಿಂದ ನೀರು ಮೂಲವಸ್ತು ಅಲ್ಲ, ಬದಲಿಗೆ ಇದೊಂದು ಸಂಯುಕ್ತ ವಸ್ತು ಎಂದು ಖಚಿತವಾಯಿತು.
ಈ ಪ್ರಯೋಗದಲ್ಲಿ ಹೊರಸೂಸಿದ ಜಲಜನಕ ಮತ್ತು ಆಮ್ಲಜನಕ ಅನಿಲಗಳ ಗಾತ್ರದ ಅನುಪಾತ ೨:೧ ಇರುತ್ತದೆ. ಅಂದರೆ ಎರಡು ವಿಭಿನ್ನ ಅನಿಲಗಳು ಒಂದು ನಿರ್ದಿಷ್ಟ ಗಾತ್ರದ ಅನುಪಾತದಲ್ಲಿ ಸೇರಿ ಸಂಯುಕ್ತ ವಸ್ತು ರೂಪಗೊಳ್ಳುತ್ತದೆ ಎಂದು ಸಿದ್ದವಾಯಿತು. ಇದನ್ನು '''ಗೆ ಲುಸಾಕ'''ರ ನಿಯಮ ಎನ್ನುವರು.
ನೀರು ವಿಭಜಿಸುವ ರಾಸಾಯನಿಕ ಕ್ರಿಯೆಗೆ ಹೊರಗಿನಿಂದ ಶಕ್ತಿ ಒದಗಿಸಬೇಕಾಯಿತು. ಇದಕ್ಕೆ ವಿರುದ್ಧವಾಗಿ ಜಲಜನಕ ಮತ್ತು ಆಮ್ಲಜನಕ ಅನಿಲಗಳು ರಾಸಾಯನಿಕವಾಗಿ ಸೇರಿ, ನೀರು ಉಂಟಾಗುವ ಬದಲಾವಣೆಯಲ್ಲಿ ಶಕ್ತಿ ಹೊರಗೆ ಹಾಕಲಾಗುತ್ತದೆ. ಹೀಗೆ ಶಕ್ತಿಯನ್ನು ಪಡೆದುಕೊಳ್ಳುವ ಅಥವಾ ಶಕ್ತಿಯನ್ನು ಹೊರಚೆಲ್ಲುವ, ಎರಡು ಪ್ರಕಾರದ [[ರಾಸಾಯನಿಕ]] ಕ್ರಿಯೆಗಳಿರುತ್ತವೆ.
೧೮೦೩ರಲ್ಲಿ '''ಡಾಲ್ಟನ್''' ಎನ್ನುವ ವಿಜ್ಞಾನಿ ಧಾತುವಿನ ಪರಮಾಣು ಸಿಧಾಂತವನ್ನು ಮಂಡಿಸಿದನು. ಧಾತುಗಳು ಪರಮಾಣುಗಳೆಂಬ ಒಡೆಯಲಾಗದ ಅತಿಸಣ್ಣ ಕಣಗಳಿಂದ ಆಗಿವೆ ಎಂದು ಈತನು ವಿವರಿಸಿದನು. ವಿವಿಧ ಧಾತುಗಳ ಪರಮಾಣುಗಳು ಭಿನ್ನ ಭಿನ್ನ ರಾಶಿಯನ್ನು ಹೊಂದಿರುವುದಾಗಿ ತಿಳಿಸಿದನು. ಈತನು ಮೊದಲಬಾರಿಗೆ <u>ಧಾತುಗಳ ಸಾಪೇಕ್ಷ ಪರಮಾಣು-ರಾಶಿಗಳ</u> ಪಟ್ಟಿ ಮಾಡಿದನು.
''<u>ಕೆಲವು ಧಾತುಗಳ ಸಾಪೇಕ್ಷ ಪರಮಾಣು ರಾಶಿ ಇಲ್ಲಿದೆ :</u>''
ಜಲಜನಕ ೧, ಹೀಲಿಯಂ ೪, ಲೀಥಿಯಂ ೭, ಬೊರಾನ್ ೧೦, ಕಾರ್ಬನ್ ೧೨, ಸಾರಜನಕ ೧೪, ಆಮ್ಲಜನಕ ೧೬, ಫ್ಲೋರಿನ್ ೧೯, ನಿಯಾನ್ ೨೦, ಸೋಡಿಯಂ ೨೩, ಮೆಗ್ನೀಷಿಯಂ ೨೪, ಅಲ್ಯೂಮಿನಿಯಂ ೨೭, ಸಿಲಿಕಾನ್ ೨೮, ರಂಜಕ ೩೧, ಗಂಧಕ ೩೨, ಕ್ಲೋರಿನ್ ೩೫.೫, ಪೊಟ್ಯಾಸಿಯಂ ೩೯, ಕ್ಯಾಲ್ಸಿಯಂ ೪೦, ಕಬ್ಬಿಣ ೫೬, ತಾಮ್ರ ೬೩.೫, ಬ್ರೋಮಿನ್ ೮೦, ಬೆಳ್ಳಿ ೧೦೮, ಬೇರಿಯಂ ೧೩೭, ಪಾದರಸ ೨೦೦, ಸೀಸ ೨೦೮.
೧೮೧೧ರಲ್ಲಿ '''ಅವಗಾಡ್ರೋ''' ಎನ್ನುವ ವಿಜ್ಞಾನಿ ಅನಿಲಗಳ ಅಣು ರೂಪದ ಕಣಗಳ ಮೇಲೆ ಪ್ರಯೋಗಗಳನ್ನು ಮಾಡಿ; ಸಮಾನ ಗಾತ್ರದ ಯಾವುದೇ ಅನಿಲಗಳು [at STP] ಸಮಾನ ಪ್ರಮಾಣದ ಕಣಗಳು ಹೊಂದಿರುತ್ತವೆಂದು ಪ್ರತಿಪಾದಿಸಿದನು.
ಸಮಾನ ಗಾತ್ರದ ಜಲಜನಕ ಹಾಗು ಅಮ್ಲಜನಕ ಅನಿಲಗಳ ರಾಶಿಯು ೧:೧೬ ಅನುಪಾತದಲ್ಲಿ ಇರುತ್ತದೆ. ಜಲಜನಕದ ಪರಮಾಣುವಿನ ಸಾಪೇಕ್ಷೆರಾಶಿ ೧ ಆದರೆ ಆಮ್ಲಜನಕದ್ದು ೧೬ ಆಗುತ್ತದೆ. ನೀರಿನ ಅಣು ರಾಶಿ ೧೮ ಇರುತ್ತದೆ. ೧೮ ಗ್ರಾಂ ನೀರನ್ನು ಒಂದು ಮೋಲ್ ನೀರು ಎನ್ನುವರು. ಒಂದು ಮೋಲ್ ನೀರಿನಲ್ಲಿ ೬.೦೨೨ x ೧೦ರ ಘಾತ ೨೩ ನೀರಿನ ಕಣಗಳಿವೆ. ಇದನ್ನು ಅವಗಾಡ್ರೋ ಸಂಖ್ಯೆ ಎಂದು ಸೂಚಿಸುವರು.
೧೮೧೨ರಲ್ಲಿ '''ಹಂಫ್ರಿ ಡೇವಿ''' ಎನ್ನುವ ವಿಜ್ಞಾನಿಯು ಲವಣಗಳ ಮೇಲೆ ಪ್ರಬಲವಾದ ವಿದ್ಯುತ್ ಹರಿಸಿ, ರಾಸಾಯನಿಕ ಬದಲಾವಣೆ ಉಂಟುಮಾಡಿ, ಹೊಸ ಧಾತುಗಳ ಶೋಧ ಮಾಡಿದನು. ಈತನು ಪೊಟ್ಯಾಸಿಯಂ ಸೋಡಿಯಂ, ಕ್ಯಾಲ್ಸಿಯಂ, ಮ್ಯಾಗ್ನೇಸಿಯಂ, ಬೇರಿಯಂ ಮತ್ತು ಸ್ಟ್ರಾನಟಿಯಂ ಧಾತುಗಳನ್ನು ಕಂಡುಹಿಡಿದನು. ಅಲ್ಲದೆ ಕ್ಲೋರಿನ್ ಅನಿಲವೂ ಕೂಡಾ ಒಂದು ಧಾತು ಎಂದು ಸಿದ್ಧಮಾಡಿದ.
೧೮೨೬ ರಲ್ಲಿ ಡಾಲ್ಟನ್ನನ ಶಿಷ್ಯನಾದ '''ಬರ್ಜೆಲಿಯಸ'''ನೂ, ಧಾತುಗಳನ್ನು ಹೆಸರಿಸಿದ ಮತ್ತು ಅವುಗಳ ಹೆಸರಿನ ಮೂಲಾಕ್ಷರದಿಂದ ಧಾತುಗಳನ್ನು ಸಾಂಕೇತಿಕವಾಗಿ ಬರೆಯುವ ಕಲೆ ರೂಢಿಸಿದನು . ಇದರಿಂದ ಸಂಯುಕ್ತ ವಸ್ತುಗಳನ್ನು ಸಾಂಕೇತಿಕವಾಗಿ ಅಣು ಸೂತ್ರದ ರೂಪದಲ್ಲಿ ಬರೆಯಲು ಅನುಕೂಲವಾಯಿತು.
೧೮೨೮ರಲ್ಲಿ '''ವೋಹ್ಲರ'''ನು ಮೊದಲಬಾರಿಗೆ ನಿರಯವ ರಾಸಾಯನಗಳನ್ನು ಬಳಸಿ, ಜೀವಿಗಳಲ್ಲಿ ಕಂಡುಬರುವ ಯೂರಿಯಾ ಎನ್ನುವ ಸಾವಯವ ಪದಾರ್ಥವನ್ನು ತಯ್ಯಾರಿಸಿದನು.
<u>೧೮೩೦ರ ವರೆಗೆ ಕಂಡುಹಿಡಿದ ಧಾತುಗಳ ಸಂಖ್ಯೆ ೫೪ಕ್ಕೆ ಏರಿತು.</u>
೧೮೩೪ರಲ್ಲಿ '''ಮೈಕಲ್ ಫ್ಯಾರಡೆ'''ಯವರ ನಿರೂಪಣೆ ; "ಅಯಾನಿಕ್ ದ್ರಾವಣಗಳಲ್ಲಿ ವಿದ್ಯುತ್ ಹರಿಸಿದಾಗ ಉಂಟಾಗುವ ರಾಸಾಯನಿಕ ಬದಲಾವಣೆಯು, ದ್ರಾವಣದಲ್ಲಿ ಹರಿಸಿದ ಒಟ್ಟು ವಿದ್ಯುತ್ತಿನ ಮೊತ್ತಕ್ಕೆ ಅನುರೂಪವಾಗಿ ಇರುತ್ತದೆ." ಎಂದು.
೧೮೪೧ರಲ್ಲಿ ಲಂಡನ್ ಪಟ್ಟಣದಲ್ಲಿ ರಾಸಾಯನ ಶಾಸ್ತ್ರದ ಸಂಘ ಸ್ಥಾಪನೆಗೊಂಡಿತು.
೧೮೫೨ರಲ್ಲಿ <u>ರಾಸಾಯನಿಕ ಸಂಯೋಗ ಸಾಮರ್ತ್ಯ</u>ಯ ನಿರೂಪಣೆಯಾಯಿತು.
೧೮೬೦ರಲ್ಲಿ ವಿಜ್ಞಾನಿ ಕೆಕೂಲೆಯವರ ನೇತ್ರಿತ್ವದಲ್ಲಿ, ಜರ್ಮನಿ ದೇಶದಲ್ಲಿ ಮೊದಲಬಾರಿಗೆ ''<u>ಜಾಗತಿಕ ರಸಾಯನ ಶಾಸ್ತ್ರದ ವಿಜ್ಞಾನಿಗಳ ಸಮ್ಮೇಳನ [ಕೂಟ]</u>'' ಏರ್ಪಟ್ಟಿತ್ತು. ಇದರಲ್ಲಿ ೧೪೦ ಜನ ವಿಜ್ಞಾನಿಗಳು ಪಾಲ್ಗೊಂಡರು. ರಸಾಯನ ಶಾಸ್ತ್ರದ ಸಿಧಾಂತಗಳ ವಿಮರ್ಶ ನಡೆಯಿತು. ಕೊನೆಯಲ್ಲಿ ಕ್ಯಾನಿಝಾರೋ ಎನ್ನುವವರು, ಅವೊಗಾಡ್ರೋನ ಅನಿಲಗಳ ಅಣು ಸಿಧಾಂತ, ಬರ್ಜ್ಹೆಲಿಯಸನ ಅನುರಾಶಿಗಳ ಬಗ್ಗೆ ವಿವರಿಸಿ, ಸಮ್ಮೇಳನದಲ್ಲಿ ಭಾಗವಹಿಸಿದ ಎಲ್ಲರಿಗೆ ಧಾತುಗಳ ಸಾಪೇಕ್ಷೆ-ರಾಶಿ ಸಂಖ್ಯೆಗಳ ಕೋಷ್ಟಕವನ್ನು ವಿತರಿಸಿದರು. ಅದಾಗಲೇ ಹೊಸದಾಗಿ ಪದವಿ ಪಡೆದ ಸೈಬೀರಿಯಾದ ವಿಜ್ಞಾನಿ, ಮೆಂಡೆಲಿವರು ಸಹ ಈ ಸಮ್ಮೇಳನದಲ್ಲಿ ಭಾಗವಹಿಸದ್ದರು. ಇವರು ಸಮ್ಮೇಳನದಲ್ಲಿ ಹಲವಾರು ವಿಜ್ಞಾನಿಗಳು ಮಂಡಿಸಿದ ಮಾಹಿತಿಯನ್ನು ವಿವರವಾಗಿ ಬರೆದುಕೊಂಡರು.
೧೮೬೯ರಲ್ಲಿ ಸೈಬೀರಿಯಾದ ವಿಜ್ಞಾನಿ '''ಮೆಂಡೆಲೀವ'''ರು ತಾವು ಪಡೆದ ಮಾಹಿತಿಯ ಆಧಾರದ ಮೇಲೆ ಧಾತುಗಳ [[ಆವರ್ತಕ]] ಕೋಷ್ಟಕವನ್ನು ನಿರ್ಮಿಸಿ ಪ್ರಕಟಿಸಿದರು. ಆವರ್ತ ಕೋಷ್ಟಕವು ಮೂಲಧಾತುಗಳನ್ನು ಕ್ರಮಾವಾಗಿ ಪ್ರದರ್ಶಿಸುವ ಒಂದು ವಿನ್ಯಾಸ. ಪ್ರಸಕ್ತವಾಗಿ ಉಪಯೋಗದಲ್ಲಿರುವ ಕೋಷ್ಟಕವನ್ನು ಮೊದಲು ರಷ್ಯಾದ ರಸಾಯನಶಾಸ್ತ್ರ ವಿಜ್ಞಾನಿ ಡಿಮಿಟ್ರಿ ಮೆಂಡಲೀವ್ ರಚಿಸಿದನು. ಅವರು ಅಲ್ಲಿಯವರೆಗೆ ತಿಳಿದಿರುವ ೬೩ ಧಾತುಗಳನ್ನು ಕೋಷ್ಟಕದಲ್ಲಿ ಅಡ್ಡಸಾಲು ಹಾಗು ಕಂಬಸಾಲುಗಳಾಗಿ ವರ್ಗಿಕರಿಸಿದರು. ಧಾತುಗಳನ್ನು ಅವುಗಳ ಪರಮಾಣು ರಾಶಿಯ ಏರಿಕೆಯ ಕ್ರಮದಲ್ಲಿ ಬರೆದರು. ಒಂದೇ ಪ್ರಕಾರದ ಗುಣಗಳುಳ್ಳ ಧಾತುಗಳು ಒಂದೇ ಕಂಬಸಾಲಿನಲ್ಲಿ ಸೇರಿಸಿದರು. ಇದರಿಂದ ಧಾತುಗಳ ಅಧ್ಯಯನಕ್ಕೆ ಬಲು ಅನುಕೂಲವಾಯಿತು. ಧಾತುಗಳನ್ನು ಲೋಹ ಹಾಗು ಅಲೋಹಗಳೆಂದು ಸಹ ವರ್ಗಿಕರಿಸಿದರು.
ಮೂಲಧಾತುಗಳ ಗುಣಧರ್ಮಗಳು ನಿರ್ದಿಷ್ಟ ರೀತಿಯಲ್ಲಿ ಬದಲಾಗುವುದರಿಂದ ಅವುಗಳನ್ನು ಗುಂಪುಗಳಾಗಿ ಮತ್ತು ಆವರ್ತಗಳಾಗಿ ವಿಂಗಡಿಸಲಾಗುತ್ತವೆ.
೧೮೮೭ರಲ್ಲಿ'''ಆಗಸ್ಟ್ ಅರೆಹಿನ್ಸ್''' ಎನ್ನುವವರು, ಲವಣಗಳ ಅಯಾನಿಕ್ ಸಿಧಾಂತ ನಿರೂಪಿಸಿದರು. ಎಲ್ಲಾ ಆಮ್ಲ, ಪ್ರತ್ಯಾಮ್ಲ, ಮತ್ತು ಲವಣಗಳು ನೀರಿನಲ್ಲಿ ಕರಗಿ ಅಯಾನುಗಳಾಗಿ ಬೇರ್ಪಡುತ್ತವೆ ಎಂದು ವಿವರಿಸಿದರು.
೧೮೯೬ರಲ್ಲಿ '''ಹೇನ್ರಿ ಬೆಕ್ವೆರಲ್''' ರು ಯುರೇನಿಯಂ ಧಾತುವಿನಲ್ಲಿ ವಿಕಿರಣ ಪಟುತ್ವವನ್ನು ಕಂಡುಹಿಡಿದರು. ಕೆಲವು ಧಾತುಗಳ ಪರಮಾಣುಗಳು ಸಹಜವಾಗಿ ಶಕ್ತಿಯನ್ನು ವಿಕಿರಣ ರೂಪದಲ್ಲಿ ಹೊರಚೆಲ್ಲುತ್ತವೆ. ಈ ಕ್ರಿಯೆಯಲ್ಲಿ ಅವು ತಾವಾಗಿಯೇ ರೂಪಾಂತರಗೊಳ್ಳುತ್ತವೆ ಎಂದು ತಿಳಿಯಿತು. ಈ ವಿದ್ಯಮಾನವನ್ನು, ಯಾವ ಬಾಹ್ಯಾ ವಿಧಾನದಿಂದಲೂ ಬದಲಾಯಿಸಲು ಅಥವಾ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ, ಎಂದು ತಿಳಿಯಿತು.
೧೮೯೬ರಲ್ಲಿ '''ಮೇರಿ ಕ್ಯೂರಿ ಮತ್ತು ಪಿಯೆರೇ ಕ್ಯೂರಿ'''ಯವರು ಪೊಲೊನಿಯಮ್ ಹಾಗು ರೇಡಿಯಂ ಧಾತುಗಳನ್ನು ಕಂಡುಹಿಡಿದರು. ವಿಕಿರಣ ಪಟುತ್ವವು, ಧಾತುವಿನ ಪರಮಾಣುಗಳ ಗುಣ-ಸ್ವಭಾವ ಎಂದು ವಿವರಿಸಿದರು. ಹೆಚ್ಚು ಭಾರವುಳ್ಳ ಪರಮಾಣುಗಳು ಸಹಜವಾಗಿ ವಿಕಿರಣ ಪಟುತ್ವ ಗುಣವನ್ನು ಪ್ರದರ್ಶಿಸುತ್ತವೆ, ಎಂದರು.
೧೮೯೮ರಲ್ಲಿ '''ವಿಲಿಯಂ ರಾಮಸೇ''' ಎನ್ನುವ ವಿಜ್ಞಾನಿ, ಯಾವುದೇ ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸದ ಜಡ ಅನಿಲಗಳನ್ನು ಕಂಡುಹಿಡಿದರು. ಈ ಅನಿಲಗಳು ಅನ್ಯ ಧಾತುಗಳೊಂದಿಗೆ ರಾಸಾಯನಿಕ ಕ್ರಿಯೆಯೆಲ್ಲಿ ಭಾಗಿಯಾಗುವುದಿಲ್ಲ ಎಂದು ಗೊತ್ತಾಯಿತು. ಇಂತಹ ಅನಿಲಗಳನ್ನು ನೊಬೆಲ್ ಗ್ಯಾಸ ಎಂದರು.
೧೮೬೮ರಲ್ಲಿ ಸೂರ್ಯನಲ್ಲಿ ಹೀಲಿಯಂ ಇರುವ ಅನುಮಾನ ಉಂಟಾಯಿತು. ೧೮೮೨ರಲ್ಲಿ ಭೂಮಿಯಲ್ಲಿ ಕೂಡಾ ಹೀಲಿಯಂ ಧಾತು ಇರುವುದು ಪತ್ತೆಯಾಯಿತು. ವಿಲಿಯಂ ರಾಮಸೆಯವರು ವಾತಾವರಣದ ಅನಿಲಗಳ ಅಧ್ಯಯನದಿಂದ ಹೀಲಿಯಂ ಬೇರ್ಪಡಿಸಿದರು. ರಾಮಸೆಯವರು, ರೇಡಿಯಂ ಧಾತುವು, ವಿಕಿರಣ ಹೊರಸೂಸುವಾಗ, ಹೀಲಿಯಂ ಧಾತು, ಅನಿಲ ರೂಪದಲ್ಲಿ ಬಿಡುಗಡೆಯಾಗುವುದನ್ನು ವಿವರಿಸಿದರು.
೧೮೯೭ರಲ್ಲಿ '''ಜೆ ಜೆ ಥಾಮ್ಸನ್ನರು''' ಕ್ಯಾಥೋಡ್ ಕಿರಣಗಳ ಪ್ರಯೋಗ ಮಾಡಿ, ಎಲ್ಲಾ ಧಾತುಗಳ ಪರಮಾಣುಗಳು '''ಎಲೆಕ್ಟ್ರಾನ್''' ಗಳೆಂಬ ಉಪಕಣಗಳು ಹೊಂದಿವೆ ಎಂದು ವಿವರಿಸಿದರು. ಎಲೆಕ್ಟ್ರಾನ್ ಗಳು ಋಣ ವಿದ್ಯುತ್ ಆವೇಶ ಹೊಂದಿರುತ್ತವೆ ಎಂದು ವಿವರಿಸಿದರು.
೧೯೦೦ ಬೆಳಕಿನ ವರ್ಣಪಟಲವು ಶಕ್ತಿಯ ಪೊಟ್ಟಣದಂತೆ ವರ್ತಿಸುತ್ತದೆ. ಪ್ಲಾಂಕರು E = hv ಎನ್ನುವ ಸೂತ್ರ ನಿರೂಪಿಸಿದರು. ಇದು ಪರಮಾಣುವಿನ ಕ್ವಾನ್ಟಮ್ ಸಿಧಾಂತಕ್ಕೆ ನಾಂದಿಯಾಯಿತು.
೧೯೧೧ರ ಹೊತ್ತಿಗೆ ಪರಮಾಣುವೂ ಋಣ ವಿದ್ಯುತ್ ಆವೇಶಯುಳ್ಳ ಎಲೆಕ್ಟ್ರಾನ್ ಮತ್ತು ಧನ ಆವೇಶಯುಳ್ಳ ಬೀಜಕೇಂದ್ರ ಹೊಂದಿದೆ ಎಂದು ರದರಫೋರ್ಡರ ಪ್ರಯೋಗಗಳಿಂದ ಖಚಿತವಾಯಿತು.
ಮೂಲತಃ ಪರಮಾಣುವಿನ ರಾಶಿಯು ಬೀಜಕೇಂದ್ರದ್ದೇ ಆಗಿದೆ. ಬೀಜಕೇಂದ್ರದ ಸುತ್ತ ಸುತ್ತುತ್ತಿರುವ ಎಲೆಕ್ಟ್ರಾನಿನ ರಾಶಿಯು ಪ್ರೋಟಾನಿನ ರಾಶಿಗೆ ಹೋಲಿಸಿದರೆ, ನಗಣ್ಯ. ಸುಮಾರು ೧೮೦೦ ಇಲೆಕ್ಟ್ರಾನುಗಳ ರಾಶಿ, ಒಂದು ಪ್ರೋಟಾನಿನ ರಾಶಿಗೆ ಸಮ ಇರುತ್ತದೆ.
೧೯೧೩ರಲ್ಲಿ ಡೆನ್ಮಾರ್ಕಿನ ವಿಜ್ಞಾನಿ '''ನೀಲ್ಸ ಬೊಹರರು''', ಹೈಡ್ರೋಜನ್ ಪರಮಾಣುವಿನ ರಚನಾ ಸಿಧಾಂತವನ್ನು ಎಸೆಸ್ವಿಯಾಗಿ ವಿವರಿಸಿದರು. ಜಲಜನಕದ ವಿಶಿಷ್ಟ ವರ್ಣ ಪಟಲವನ್ನು ನಿಖರವಾಗಿ ವಿವರಿಸುವ ಸೂತ್ರ ನಿರೂಪಿಸಿದರು. ಪರಮಾಣುವಿನ ಬೀಜಕೇಂದ್ರದ ಸುತ್ತ ಎಲೆಕ್ಟ್ರಾನ್ ನಿರ್ಧಾರಿತ ಶಕ್ತಿ ಕವಚಗಳಲ್ಲಿ ಮಾತ್ರ ಸುತ್ತುತ್ತಿರುತ್ತದೆ ಎಂದರು.
೧೯೧೪ರಲ್ಲಿ ಆಂಗ್ಲ ವಿಜ್ಞಾನಿ '''ಹೆನ್ರಿ ಮೊಸೆಲಿ'''ಯವರಿಂದ ಪರಮಾಣು ಸಂಖ್ಯೆಯ ವ್ಯಾಖ್ಯಾನ ನೀಡಲಾಯಿತು. ಪರಮಾಣು ಸಂಖ್ಯೆಯು ಪರಮಾಣು ಬೀಜಕೇಂದ್ರ ಹೊಂದಿರುವ ಒಟ್ಟು ಪ್ರೋಟಾನ್ ಗಳ ಸಂಖ್ಯೆಗೆ ಸಮ ಇರುತ್ತದೆ ಎಂದು ಹೇಳಿದರು. ಈ ತಿಳುವಳಿಕೆಯ ನಂತರ, ಧಾತುಗಳ ಆವರ್ತಕ ಕೋಷ್ಟಕವನ್ನು, ಧಾತುಗಳ ಪರಮಾಣು ಸಂಖ್ಯೆ ಬಳಸಿ ರಚಿಸಿದರು. ಆವರ್ತಕ ಕೋಷ್ಠಕದ ನ್ಯೂನತೆಗಳನ್ನು ತಿದ್ದಲಾಯಿತು. ಆಧುನಿಕ ಆವರ್ತಕ ಕೋಷ್ಟಕದಲ್ಲಿ ೭ ಅಡ್ಡಸಾಲುಗಳು, ಮತ್ತು ೧೮ ಕಂಭಸಾಲುಗಳಿವೆ.
೧೯೧೬ರಲ್ಲಿ '''ಜ್ಯೂಲಿಯಸರು''', ಸಂಯುಕ್ತ ವಸ್ತುಗಳ ರಚನೆಗೆ ಸಂಬಂಧಿಸಿದಂತೆ, ಪರಮಾಣುಗಳ ಜೋಡಣೆಯ <u>ಅಷ್ಟಕ ನಿಯಮ</u> ನಿರೂಪಿಸಿದರು. "ಒಂದು ಪರಮಾಣುವಿನ ಹೊರಕವಚದಲ್ಲಿ ಎಂಟು ಎಲೆಕ್ಟ್ರಾನುಗಳಿದ್ದರೆ ಅದು ಸ್ಥಿರ ಸ್ಥಿತಿಯನ್ನು ಹೊಂದುತ್ತದೆ" ಎಂದರವರು.
೧೯೧೬ರಲ್ಲಿ ಅಮೆರಿಕೆಯ ವಿಜ್ಞಾನಿ '''ಜಿ. ಎನ್. ಲೆವಿಸರು''', ರಾಸಾಯನಿಕ ಸಹವೇಲೆನ್ಸಿ ಬಂಧದ ನಿರೂಪಣೆ ಕೊಟ್ಟರು. ಲೆವಿಸರು ಸಹವೆಲೆನ್ಸಿ ಬಂಧ ನಿಯಮ ಬಳಸಿ, ಸಂಯುಕ್ತ ಕಣಗಳ ಅಣುರಚನೆಯನ್ನು ಎಸೆಸ್ವಿಯಾಗಿ ವಿವರಿಸಿದರು. ಅವರು, ೧೯೨೩ರಲ್ಲಿ ಲೆವಿಸ್ ಆಮ್ಲ ಮತ್ತು ಲೆವಿಸ್ ಪ್ರತ್ಯಾಮ್ಲಗಳ ಪರಿಕಲ್ಪನೆ ಕೊಟ್ಟರು. ರಾಸಾಯನಿಕ ಬದಲಾವಣೆಯಲ್ಲಿ, ಲೆವಿಸ್ ಆಮ್ಲಗಳು, ಇಲೆಕ್ಟ್ರಾನ್ ಜೋಡಿಯನ್ನು [ಪ್ರತ್ಯಾಮ್ಲಗಳಿಂದ] ಸ್ವೀಕರಿಸುತ್ತವೆ ಎಂದರು.
೧೯೧೯ರಲ್ಲಿ '''ರದರ್ಫೋರ್ಡರು''', ಪರಮಾಣುವಿನ ಬೀಜಕೇಂದ್ರದಲ್ಲಿರುವ ಧನಾವೇಶಯುಳ್ಳ '''ಪ್ರೋಟಾನ್''' ಕಣವನ್ನು ಕಂಡುಹಿಡಿದರು. ಪರಮಾಣುವಿನ ಬೀಜಕೇಂದ್ರವು ಅತೀ ಕಡಿಮೆ ಸ್ಥಳವನ್ನು ಆಕ್ರಮಿಸಿ ಕೊಳ್ಳುತ್ತದೆಂದು, ಆದ್ದರಿಂದ ಪರಮಾಣುಗಳ ಹೆಚ್ಚಿನ ಭಾಗ ಪೊಳ್ಳಾಗಿವೆಯಂದು ವಿವರಿಸಿದರು. ಪರಮಾಣುವಿನ ಹೆಚ್ಚಿನ ಸ್ಥಳವನ್ನು ಎಲೆಕ್ಟ್ರಾನುಗಳೇ ಆಕ್ರಮಿಸಿಕೊಂಡಿರುತ್ತವೆ ಎಂದರು.
೧೯೨೪ರಲ್ಲಿ '''ಡಿ ಬ್ರೊಗ್ಲೆಯವರು''', ಎಲೆಕ್ಟ್ರಾನಿನ ರಚನಾ ರೂಪವು, <u>ಅಲೆ ಹಾಗೂ ಕಣ ಎನ್ನುವ ದ್ವಿಗುಣ ಪ್ರಕೃತಿ</u>ಯನ್ನು ಹೊಂದಿದೆ ಎಂದು ನಿರೂಪಿಸಿದರು. ಇಲೆಕ್ಟ್ರಾನು ಕೆಲವೊಮ್ಮೆ ಅಲೆಯಂತೆ ಮತ್ತು ಕೆಲವೊಮ್ಮೆ ಕಣದಂತೆ ವರ್ತಿಸುತ್ತದೆ ಎಂದರು. ''ಡಿ ಬ್ರಾಗ್ಲಿ ಯವರ ಚಲಿಸುವ ಎಲೆಕ್ಟ್ರಾನ್ ಕಣಕ್ಕೆ ಸಂಭಂದಿಸಿದ ಸಮೀಕರಣ '''λ = h/mv''' ಎಂದಿದೆ'''.''''' ಇವರ ಸಿಧಾಂತಕ್ಕೆ ನೋಬಲ್ ಪುರಸ್ಕಾರ ದೊರೆಯಿತು.
೧೯೨೬ರಲ್ಲಿ '''ಶ್ರೋಡಿಂಗರ್''' ವಿಜ್ಞಾನಿಯು ಶಕಲ ಸಿಧಾಂತದ ಮೂಲ ಸೂತ್ರವನ್ನು ಪ್ರಕಟಿಸಿದರು. ''H''𝟁 = E𝟁 ,
''ಶ್ರೋಡಿಂಗರರ ಕ್ವಾನ್ಟಮ್ ಸಮೀಕರಣವು ಪರಮಾಣುವಿನ ಒಳರಚನೆ ವಿವರಿಸುವಲ್ಲಿ ಸಫಲವಾಯಿತು. ಪರಮಾಣುವಿನ ಇಲೆಕ್ಟ್ರಾನ್ ವಿನ್ಯಾಸದ ಗುಟ್ಟು ರಟ್ಟಾಯಿತು.''
'' ''' −ℏ2/2m ∂2Ψ/∂x2 +V(x)Ψ(x)''' = E𝟁''
''ಶ್ರೋಡಿಂಗರರ ಸಮೀಕರಣದ ಅನ್ವಯದಿಂದ ಹೈಡ್ರೋಜನ್ ಪರಮಾಣುವಿನ ರಚನಾ ವಿನ್ಯಾಸ ಬಿಡಿಸಲು ಸಾಧ್ಯವಾಯಿತು. ಮೂಲ ಧಾತುವಿನ ಪರಮಾಣುವಿಗೆ ಸಂಬಂಧಿಸಿದಂತೆ n ,l, m, ಎನ್ನುವ ಪರಸ್ಪರ ಸಂಭಂಧವುಳ್ಳ ಕ್ವಾನ್ಟಮ್ ಸಂಖ್ಯಗಳು ಹೊರಬಿದ್ದವು. ಇವುಗಳನ್ನು ಬಳಸಿ ಎಲ್ಲಾ ಧಾತುಗಳ ಇಲೆಕ್ಟ್ರಾನ್ ವಿನ್ಯಾಸ ಬಿಡಿಸಲು ಸಾಧ್ಯವಾಯಿತು.''
<u>೧೯೦೦ರವರೆಗೆ ಗುರುತಿಸಿದ, ವಿವಿಧ ಪ್ರಕಾರದ ಮೂಲಧಾತುಗಳ ಸಂಖ್ಯೆ ೮೮ಕ್ಕೆ ಏರಿತು.</u>
೧೯೩೨ರಲ್ಲಿ '''ಜೇಮ್ಸ್ ಚಾಡ್ವಿಕ್''' ರವರು, ಪರಮಾಣು ಬೀಜಕೇಂದ್ರ ಹೊಂದಿರುವ <u>ನ್ಯೂಟ್ರಾನ್</u> ಎನ್ನುವ ಉಪಕಣವನ್ನು ಕಂಡುಹಿಡಿದರು. ಈ ಕಣಕ್ಕೆ ಯಾವುದೇ ವಿದ್ಯುತ್ ಆವೇಷ ಇಲ್ಲ. ಹೀಗೆ ಒಂದು ಪರಮಾಣುವೂ ಎಲೆಕ್ಟ್ರಾನ್, ಪ್ರೋಟಾನ್, ಮತ್ತು ನ್ಯೂಟ್ರಾನ್ ಎನ್ನುವ ಸೂಕ್ಷ್ಮ ಕಣಗಳಿಂದ ಆಗಿದೆ. ಪ್ರೋಟಾನ್ ಅಥವಾ ನ್ಯೂಟ್ರಾನ್ ಕಣದ ರಾಶಿಗೆ ಹೋಲಿಸಿದರೆ ಎಲೆಕ್ಟ್ರಾನ್ ರಾಶಿಯು ನಗಣ್ಯ ಎನಿಸುತ್ತದೆ. ಆದರೆ ಎಲೆಕ್ಟ್ರಾನ್ ಮತ್ತು ಪ್ರೋಟಾನ್ ಗಳ ವಿದ್ಯುತ್ ಆವೇಶವು ಸಮ ಇರುತ್ತದೆ . ಒಂದು ಪರಮಾಣುವಿನ ಎಲೆಕ್ಟ್ರಾನ್ ಮತ್ತು ಪ್ರೋಟಾನ್ ಗಳ ಸಂಖ್ಯೆ ಸಮಾನವಾಗಿರುತ್ತದೆ.
nwcqz8w64ncrkxzmyhh6zvhse1r3jwm
1108510
1108509
2022-07-22T23:39:56Z
Tukaram kumbar
75412
wikitext
text/x-wiki
{{ವಿಕೀಕರಿಸಿ}}
{{ಉಲ್ಲೇಖ}}
<u>ರಾಸಾಯನ ಶಾಸ್ತ್ರವು ಸುಮಾರು ೪೦೦ ವರ್ಷಗಳ ಇತಿಹಾಸ ಹೊಂದಿದೆ.</u> ೧೭ನೇ ಶತಮಾನದಿಂದ ೨೦ನೇ ಶತಮಾನದ ವರೆಗೆ.
ಹಿಂದಿನವರು ಈ ಜಗತ್ತು ಪಂಚಮಹಾಭೂತಗಳಿಂದ ಆಗಿದೆ ಎಂದರು . ಆಕಾಶ , ಅಗ್ನಿ , ವಾಯು , ಜಲ ಮತ್ತು ಮಣ್ಣು ; ಈ ಪಂಚಮಹಾಭೂತಗಳು .
ವಸ್ತು , ಶಕ್ತಿ , ಆಕಾಶ ಮತ್ತು ಕಾಲ ಎಂದು ಇಂದಿನವರು ವರ್ಗಿಕರಣ ಮಾಡಿದರು . ವಾಯು, ಜಲ, ಮತ್ತು ಮಣ್ಣನ್ನು ಒಟ್ಟಿಗೆ ದ್ರವ್ಯ ಎಂದರು . ದ್ರವ್ಯವು ಸ್ಥಳವನ್ನು ಆಕ್ರಮಿಸುತ್ತದೆ . ಅದಕ್ಕೆ ದ್ರವ್ಯರಾಶಿ ಇದೆ .
====== ಧಾತುವಿನ ಪರಿಕಲ್ಪನೆ ======
೧೬೬೧ರಲ್ಲಿ '''ರಾಬರ್ಟ ಬಾಯ್ಲ್''' ರು ಧಾತುವಿನ ಪರಿಕಲ್ಪನೆ ನಿರೂಪಿಸಿದರು. ಆತ ಆಮ್ಲ ಮತ್ತು ಪ್ರತ್ಯಾಮ್ಲಗಳ ವಿವರ ನೀಡಿದರು.
ಈತನು ಗಾಳಿಯ ಗುಣಗಳು ಅಧ್ಯಯನ ಮಾಡಿ, ಒಂದು ನಿರ್ದಿಷ್ಟ ರಾಶಿಯ ಅನಿಲದ ಗಾತ್ರ, ಒತ್ತಡ, ಹಾಗೂ ಉಷ್ಣತೆಯ ಸಂಭಂದದ ನಿಯಮವನ್ನು ನಿರೂಪಿಸಿದನು.
ಒಂದೇ ಪ್ರಕಾರದ ಮೂಲ ಕಣಗಳಿಂದ ಆದ ದ್ರವ್ಯವನ್ನು ಧಾತು ಅಥವಾ ಮೂಲವಸ್ತು ಎಂದರು. ಒಂದು ಧಾತುವಿನ ಅತಿಸಣ್ಣ ಕಣಕ್ಕೆ ಪರಮಾಣು ಎಂದರು. ಒಂದೇ ಪ್ರಕಾರದ ಪರಮಾಣುಗಳಿಂದ ಆದ ವಸ್ತುವೇ ಧಾತು.
====== ಅನಿಲಗಳ ಶೋಧ ======
೧೮ನೇಯ ಶತಮಾನದಲ್ಲಿ [[ಜಲಜನಕ]] , [[ಆಮ್ಲಜನಕ]] . ಮತ್ತು ಇಂಗಾಲದ ಡೈ ಅಕ್ಸಯಿಡ್ ಎನ್ನುವ ಅನಿಲಗಳ ಶೋಧ ಮತ್ತು ಅವುಗಳ ಗುಣಗಳ ಅಧ್ಯಯನ ನಡೆಯಿತು .
೧೭೫೪ರಲ್ಲಿ '''ಜೋಸೆಫ್ ಬ್ಲ್ಯಾಕ್''' ಎನ್ನುವ ಉಪನ್ಯಾಸಕನು ಸುಣ್ಣದ ಕಲ್ಲನ್ನು ಕಾಯಿಸಿ ಅದರಿಂದ ಇಂಗಾಲದ ಡೈ ಅಕ್ಸಯಿಡ್ ಅನಿಲ ಹೊರಸೂಸುವುದನ್ನು ಗಮನಿಸಿದನು. ಈತನು ನೀರಿನ ಗುಪ್ತೋಷ್ಣವನ್ನು ವಿವರಿಸಿದನು.
೧೭೬೬ರಲ್ಲಿ '''ಹೆನ್ರಿ ಕೆವೆಂಡಿಷ್''' ತನ್ನ ಪ್ರಯೋಗಶಾಲೆಯಲ್ಲಿ ಜಲಜನಕ ಅನಿಲವನ್ನು ಕಂಡುಹಿಡಿದನು.
೧೭೭೪ರಲ್ಲಿ '''ಪ್ರೀಸ್ಟ್ಲೆ''' ಪಾದರಸದ ಆಕ್ಸಯಿಡ್ ಅದಿರು, ಸೂರ್ಯನ ಕೇಂದ್ರೀಕೃತ ಕಿರಣಗಳ ಶಾಖದಿಂದ ಕಾಯಿಸಿ ಆಮ್ಲಜನಕ ಅನಿಲ ಕಂಡುಹಿಡಿದನು. ಈ ಅನಿಲವು ದಹನನುಕೂಲಿ ಆಗಿತ್ತು.
====== ದಹನ ಕ್ರಿಯೆಯ ವಿವರಣೆ ======
೧೭೭೮ರಲ್ಲಿ ಫ್ರಾನ್ಸ ದೇಶದ '''ಲಾವೋಷಿಯೆರ್''' ಎನ್ನುವ ವಿಜ್ಞಾನಿ [[ದಹನ]] ಕ್ರಿಯೆಯನ್ನು ವಿವರಿಸಿದನು . ಈತನು ಆಮ್ಲಜನಕ ಒಂದು ಧಾತು ಎಂದು ವಿವರಿಸಿದನು . ನಿಸರ್ಗದಲ್ಲಿ ಸಹಜವಾಗಿ ಆಮ್ಲಜನಕವು ಅನಿಲ ರೂಪದಲ್ಲಿ ಇರುತ್ತದೆ. ಗಾಳಿಯಲ್ಲಿ ೨೧% ಆಮ್ಲಜನಕ ಇದೆ . ಇದು ಕ್ರಿಯಾಶೀಲವಾಗಿದ್ದು ಅನ್ಯ ಧಾತುಗಳೊಂದಿಗೆ ರಾಸಾಯನಿಕವಾಗಿ ವರ್ತಿಸಿ ಆಕ್ಸಯಿಡಗಳನ್ನು ಉಂಟುಮಾಡುತ್ತದೆ ಎಂದು ತೋರಿಸಿದನು. ಗಾಳಿಯಲ್ಲಿ ೭೮% ಸಾರಜನಕ ಅನಿಲ ಇದೆ. ಉಳಿದ ಭಾಗ ಜಡ ಅನಿಲಗಳದ್ದು. ವಾತಾವರಣದಲ್ಲಿ ನೀರಾವಿಯ ಪ್ರಮಾಣ ಸದಾ ಬದಲಾಗುತ್ತ ಇರುತ್ತದೆ.
೧೭೮೯ರಲ್ಲಿ ಲಾವೋಷಿಯರನು ಮೊದಲಬಾರಿಗೆ ಅಂದಿನವರೆಗೆ ತಿಳಿದಿರುವ ೨೩ ಬೇರೆಬೇರೆ ಪ್ರಕಾರದ ಧಾತುಗಳ ಪಟ್ಟಿ ಮಾಡಿದನು. ಈತನು ರಾಸಾಯನಿಕ ಬದಲಾವಣೆಯಲ್ಲಿ ಭಾಗವಹಿಸುವ ಧಾತುಗಳ ''<u>ರಾಶಿ ಸಂರಕ್ಚೆಣೆಯ ನಿಯಮ</u>''ವನ್ನು ವಿವರಿಸಿದನು. ಈತನನ್ನು <u>ರಸಾಯನ ಶಾಸ್ತ್ರದ ಪಿತಾಮಹ</u> ಎಂದು ಪರಿಗಣಿಸಲಾಗುತ್ತದೆ. ೧೭೯೪ರ ಫ್ರೆಂಚ್ ಕ್ರಾಂತಿಯಲ್ಲಿ ವಿಜ್ಞಾನಿ ಲಾವೊಸಿರನು ಕೊಲೆಯಾದನು.
೧೭೮೯ ರಲ್ಲಿ '''ಪ್ರೌಸ್ಟ್''' ಎನ್ನುವ ವಿಜ್ಞಾನಿಯು ಎರಡು [[ಧಾತುಗಳು]] ರಾಸಾಯನಿಕವಾಗಿ ಸಂಯೋಗ ಹೊಂದುವಾಗ, ಅವು ಒಂದು ನಿರ್ದಿಷ್ಟ ರಾಶಿಯ ಅನುಪಾತದಲ್ಲಿ ಮಾತ್ರ ಸೇರಿಕೊಳ್ಳುತ್ತವೆ ಎಂದು ನಿರೂಪಿಸಿದರು.
೧೮೦೦ರಲ್ಲಿ ನೀರಿನಲ್ಲಿ ನೇರ ವಿದ್ಯುತ್ ಪ್ರವಾಹ ಹರಿಸಿ , ನೀರನ್ನು ವಿಭಜಿಸಿ ಆಮ್ಲಜನಕ ಮತ್ತು ಜಲಜನಕ ಅನಿಲಗಳಾಗಿ ವಿಂಗಡಿಸಿದರು . ಆದ್ದರಿಂದ ನೀರು ಮೂಲವಸ್ತು ಅಲ್ಲ, ಬದಲಿಗೆ ಇದೊಂದು ಸಂಯುಕ್ತ ವಸ್ತು ಎಂದು ಖಚಿತವಾಯಿತು.
ಈ ಪ್ರಯೋಗದಲ್ಲಿ ಹೊರಸೂಸಿದ ಜಲಜನಕ ಮತ್ತು ಆಮ್ಲಜನಕ ಅನಿಲಗಳ ಗಾತ್ರದ ಅನುಪಾತ ೨:೧ ಇರುತ್ತದೆ. ಅಂದರೆ ಎರಡು ವಿಭಿನ್ನ ಅನಿಲಗಳು ಒಂದು ನಿರ್ದಿಷ್ಟ ಗಾತ್ರದ ಅನುಪಾತದಲ್ಲಿ ಸೇರಿ ಸಂಯುಕ್ತ ವಸ್ತು ರೂಪಗೊಳ್ಳುತ್ತದೆ ಎಂದು ಸಿದ್ದವಾಯಿತು. ಇದನ್ನು '''ಗೆ ಲುಸಾಕ'''ರ ನಿಯಮ ಎನ್ನುವರು.
ನೀರು ವಿಭಜಿಸುವ ರಾಸಾಯನಿಕ ಕ್ರಿಯೆಗೆ ಹೊರಗಿನಿಂದ ಶಕ್ತಿ ಒದಗಿಸಬೇಕಾಯಿತು. ಇದಕ್ಕೆ ವಿರುದ್ಧವಾಗಿ ಜಲಜನಕ ಮತ್ತು ಆಮ್ಲಜನಕ ಅನಿಲಗಳು ರಾಸಾಯನಿಕವಾಗಿ ಸೇರಿ, ನೀರು ಉಂಟಾಗುವ ಬದಲಾವಣೆಯಲ್ಲಿ ಶಕ್ತಿ ಹೊರಗೆ ಹಾಕಲಾಗುತ್ತದೆ. ಹೀಗೆ ಶಕ್ತಿಯನ್ನು ಪಡೆದುಕೊಳ್ಳುವ ಅಥವಾ ಶಕ್ತಿಯನ್ನು ಹೊರಚೆಲ್ಲುವ, ಎರಡು ಪ್ರಕಾರದ [[ರಾಸಾಯನಿಕ]] ಕ್ರಿಯೆಗಳಿರುತ್ತವೆ.
====== ಧಾತುವಿನ ಪರಮಾಣು ಸಿಧಾಂತ ======
೧೮೦೩ರಲ್ಲಿ '''ಡಾಲ್ಟನ್''' ಎನ್ನುವ ವಿಜ್ಞಾನಿ ಧಾತುವಿನ ಪರಮಾಣು ಸಿಧಾಂತವನ್ನು ಮಂಡಿಸಿದನು. ಧಾತುಗಳು ಪರಮಾಣುಗಳೆಂಬ ಒಡೆಯಲಾಗದ ಅತಿಸಣ್ಣ ಕಣಗಳಿಂದ ಆಗಿವೆ ಎಂದು ಈತನು ವಿವರಿಸಿದನು. ವಿವಿಧ ಧಾತುಗಳ ಪರಮಾಣುಗಳು ಭಿನ್ನ ಭಿನ್ನ ರಾಶಿಯನ್ನು ಹೊಂದಿರುವುದಾಗಿ ತಿಳಿಸಿದನು. ಈತನು ಮೊದಲಬಾರಿಗೆ <u>ಧಾತುಗಳ ಸಾಪೇಕ್ಷ ಪರಮಾಣು-ರಾಶಿಗಳ</u> ಪಟ್ಟಿ ಮಾಡಿದನು.
''<u>ಕೆಲವು ಧಾತುಗಳ ಸಾಪೇಕ್ಷ ಪರಮಾಣು ರಾಶಿ ಇಲ್ಲಿದೆ :</u>''
ಜಲಜನಕ ೧, ಹೀಲಿಯಂ ೪, ಲೀಥಿಯಂ ೭, ಬೊರಾನ್ ೧೦, ಕಾರ್ಬನ್ ೧೨, ಸಾರಜನಕ ೧೪, ಆಮ್ಲಜನಕ ೧೬, ಫ್ಲೋರಿನ್ ೧೯, ನಿಯಾನ್ ೨೦, ಸೋಡಿಯಂ ೨೩, ಮೆಗ್ನೀಷಿಯಂ ೨೪, ಅಲ್ಯೂಮಿನಿಯಂ ೨೭, ಸಿಲಿಕಾನ್ ೨೮, ರಂಜಕ ೩೧, ಗಂಧಕ ೩೨, ಕ್ಲೋರಿನ್ ೩೫.೫, ಪೊಟ್ಯಾಸಿಯಂ ೩೯, ಕ್ಯಾಲ್ಸಿಯಂ ೪೦, ಕಬ್ಬಿಣ ೫೬, ತಾಮ್ರ ೬೩.೫, ಬ್ರೋಮಿನ್ ೮೦, ಬೆಳ್ಳಿ ೧೦೮, ಬೇರಿಯಂ ೧೩೭, ಪಾದರಸ ೨೦೦, ಸೀಸ ೨೦೮.
೧೮೧೧ರಲ್ಲಿ '''ಅವಗಾಡ್ರೋ''' ಎನ್ನುವ ವಿಜ್ಞಾನಿ ಅನಿಲಗಳ ಅಣು ರೂಪದ ಕಣಗಳ ಮೇಲೆ ಪ್ರಯೋಗಗಳನ್ನು ಮಾಡಿ; ಸಮಾನ ಗಾತ್ರದ ಯಾವುದೇ ಅನಿಲಗಳು [at STP] ಸಮಾನ ಪ್ರಮಾಣದ ಕಣಗಳು ಹೊಂದಿರುತ್ತವೆಂದು ಪ್ರತಿಪಾದಿಸಿದನು.
ಸಮಾನ ಗಾತ್ರದ ಜಲಜನಕ ಹಾಗು ಅಮ್ಲಜನಕ ಅನಿಲಗಳ ರಾಶಿಯು ೧:೧೬ ಅನುಪಾತದಲ್ಲಿ ಇರುತ್ತದೆ. ಜಲಜನಕದ ಪರಮಾಣುವಿನ ಸಾಪೇಕ್ಷೆರಾಶಿ ೧ ಆದರೆ ಆಮ್ಲಜನಕದ್ದು ೧೬ ಆಗುತ್ತದೆ. ನೀರಿನ ಅಣು ರಾಶಿ ೧೮ ಇರುತ್ತದೆ. ೧೮ ಗ್ರಾಂ ನೀರನ್ನು ಒಂದು ಮೋಲ್ ನೀರು ಎನ್ನುವರು. ಒಂದು ಮೋಲ್ ನೀರಿನಲ್ಲಿ ೬.೦೨೨ x ೧೦ರ ಘಾತ ೨೩ ನೀರಿನ ಕಣಗಳಿವೆ. ಇದನ್ನು ಅವಗಾಡ್ರೋ ಸಂಖ್ಯೆ ಎಂದು ಸೂಚಿಸುವರು.
೧೮೧೨ರಲ್ಲಿ '''ಹಂಫ್ರಿ ಡೇವಿ''' ಎನ್ನುವ ವಿಜ್ಞಾನಿಯು ಲವಣಗಳ ಮೇಲೆ ಪ್ರಬಲವಾದ ವಿದ್ಯುತ್ ಹರಿಸಿ, ರಾಸಾಯನಿಕ ಬದಲಾವಣೆ ಉಂಟುಮಾಡಿ, ಹೊಸ ಧಾತುಗಳ ಶೋಧ ಮಾಡಿದನು. ಈತನು ಪೊಟ್ಯಾಸಿಯಂ ಸೋಡಿಯಂ, ಕ್ಯಾಲ್ಸಿಯಂ, ಮ್ಯಾಗ್ನೇಸಿಯಂ, ಬೇರಿಯಂ ಮತ್ತು ಸ್ಟ್ರಾನಟಿಯಂ ಧಾತುಗಳನ್ನು ಕಂಡುಹಿಡಿದನು. ಅಲ್ಲದೆ ಕ್ಲೋರಿನ್ ಅನಿಲವೂ ಕೂಡಾ ಒಂದು ಧಾತು ಎಂದು ಸಿದ್ಧಮಾಡಿದ.
೧೮೨೬ ರಲ್ಲಿ ಡಾಲ್ಟನ್ನನ ಶಿಷ್ಯನಾದ '''ಬರ್ಜೆಲಿಯಸ'''ನೂ, ಧಾತುಗಳನ್ನು ಹೆಸರಿಸಿದ ಮತ್ತು ಅವುಗಳ ಹೆಸರಿನ ಮೂಲಾಕ್ಷರದಿಂದ ಧಾತುಗಳನ್ನು ಸಾಂಕೇತಿಕವಾಗಿ ಬರೆಯುವ ಕಲೆ ರೂಢಿಸಿದನು . ಇದರಿಂದ ಸಂಯುಕ್ತ ವಸ್ತುಗಳನ್ನು ಸಾಂಕೇತಿಕವಾಗಿ ಅಣು ಸೂತ್ರದ ರೂಪದಲ್ಲಿ ಬರೆಯಲು ಅನುಕೂಲವಾಯಿತು.
೧೮೨೮ರಲ್ಲಿ '''ವೋಹ್ಲರ'''ನು ಮೊದಲಬಾರಿಗೆ ನಿರಯವ ರಾಸಾಯನಗಳನ್ನು ಬಳಸಿ, ಜೀವಿಗಳಲ್ಲಿ ಕಂಡುಬರುವ ಯೂರಿಯಾ ಎನ್ನುವ ಸಾವಯವ ಪದಾರ್ಥವನ್ನು ತಯ್ಯಾರಿಸಿದನು.
<u>೧೮೩೦ರ ವರೆಗೆ ಕಂಡುಹಿಡಿದ ಧಾತುಗಳ ಸಂಖ್ಯೆ ೫೪ಕ್ಕೆ ಏರಿತು.</u>
೧೮೩೪ರಲ್ಲಿ '''ಮೈಕಲ್ ಫ್ಯಾರಡೆ'''ಯವರ ನಿರೂಪಣೆ ; "ಅಯಾನಿಕ್ ದ್ರಾವಣಗಳಲ್ಲಿ ವಿದ್ಯುತ್ ಹರಿಸಿದಾಗ ಉಂಟಾಗುವ ರಾಸಾಯನಿಕ ಬದಲಾವಣೆಯು, ದ್ರಾವಣದಲ್ಲಿ ಹರಿಸಿದ ಒಟ್ಟು ವಿದ್ಯುತ್ತಿನ ಮೊತ್ತಕ್ಕೆ ಅನುರೂಪವಾಗಿ ಇರುತ್ತದೆ." ಎಂದು.
೧೮೪೧ರಲ್ಲಿ ಲಂಡನ್ ಪಟ್ಟಣದಲ್ಲಿ ರಾಸಾಯನ ಶಾಸ್ತ್ರದ ಸಂಘ ಸ್ಥಾಪನೆಗೊಂಡಿತು.
೧೮೫೨ರಲ್ಲಿ <u>ರಾಸಾಯನಿಕ ಸಂಯೋಗ ಸಾಮರ್ತ್ಯ</u>ಯ ನಿರೂಪಣೆಯಾಯಿತು.
====== ರಸಾಯನ ಶಾಸ್ತ್ರದ ಜಾಗತಿಕ ಮೇಳ ======
೧೮೬೦ರಲ್ಲಿ ವಿಜ್ಞಾನಿ ಕೆಕೂಲೆಯವರ ನೇತ್ರಿತ್ವದಲ್ಲಿ, ಜರ್ಮನಿ ದೇಶದಲ್ಲಿ ಮೊದಲಬಾರಿಗೆ ''<u>ಜಾಗತಿಕ ರಸಾಯನ ಶಾಸ್ತ್ರದ ವಿಜ್ಞಾನಿಗಳ ಸಮ್ಮೇಳನ [ಕೂಟ]</u>'' ಏರ್ಪಟ್ಟಿತ್ತು. ಇದರಲ್ಲಿ ೧೪೦ ಜನ ವಿಜ್ಞಾನಿಗಳು ಪಾಲ್ಗೊಂಡರು. ರಸಾಯನ ಶಾಸ್ತ್ರದ ಸಿಧಾಂತಗಳ ವಿಮರ್ಶ ನಡೆಯಿತು. ಕೊನೆಯಲ್ಲಿ ಕ್ಯಾನಿಝಾರೋ ಎನ್ನುವವರು, ಅವೊಗಾಡ್ರೋನ ಅನಿಲಗಳ ಅಣು ಸಿಧಾಂತ, ಬರ್ಜ್ಹೆಲಿಯಸನ ಅನುರಾಶಿಗಳ ಬಗ್ಗೆ ವಿವರಿಸಿ, ಸಮ್ಮೇಳನದಲ್ಲಿ ಭಾಗವಹಿಸಿದ ಎಲ್ಲರಿಗೆ ಧಾತುಗಳ ಸಾಪೇಕ್ಷೆ-ರಾಶಿ ಸಂಖ್ಯೆಗಳ ಕೋಷ್ಟಕವನ್ನು ವಿತರಿಸಿದರು. ಅದಾಗಲೇ ಹೊಸದಾಗಿ ಪದವಿ ಪಡೆದ ಸೈಬೀರಿಯಾದ ವಿಜ್ಞಾನಿ, ಮೆಂಡೆಲಿವರು ಸಹ ಈ ಸಮ್ಮೇಳನದಲ್ಲಿ ಭಾಗವಹಿಸದ್ದರು. ಇವರು ಸಮ್ಮೇಳನದಲ್ಲಿ ಹಲವಾರು ವಿಜ್ಞಾನಿಗಳು ಮಂಡಿಸಿದ ಮಾಹಿತಿಯನ್ನು ವಿವರವಾಗಿ ಬರೆದುಕೊಂಡರು.
====== ಧಾತುಗಳ [[ಆವರ್ತಕ]] ಕೋಷ್ಟಕ ======
೧೮೬೯ರಲ್ಲಿ ಸೈಬೀರಿಯಾದ ವಿಜ್ಞಾನಿ '''ಮೆಂಡೆಲೀವ'''ರು ತಾವು ಪಡೆದ ಮಾಹಿತಿಯ ಆಧಾರದ ಮೇಲೆ ಧಾತುಗಳ [[ಆವರ್ತಕ]] ಕೋಷ್ಟಕವನ್ನು ನಿರ್ಮಿಸಿ ಪ್ರಕಟಿಸಿದರು. ಆವರ್ತ ಕೋಷ್ಟಕವು ಮೂಲಧಾತುಗಳನ್ನು ಕ್ರಮಾವಾಗಿ ಪ್ರದರ್ಶಿಸುವ ಒಂದು ವಿನ್ಯಾಸ. ಪ್ರಸಕ್ತವಾಗಿ ಉಪಯೋಗದಲ್ಲಿರುವ ಕೋಷ್ಟಕವನ್ನು ಮೊದಲು ರಷ್ಯಾದ ರಸಾಯನಶಾಸ್ತ್ರ ವಿಜ್ಞಾನಿ ಡಿಮಿಟ್ರಿ ಮೆಂಡಲೀವ್ ರಚಿಸಿದನು. ಅವರು ಅಲ್ಲಿಯವರೆಗೆ ತಿಳಿದಿರುವ ೬೩ ಧಾತುಗಳನ್ನು ಕೋಷ್ಟಕದಲ್ಲಿ ಅಡ್ಡಸಾಲು ಹಾಗು ಕಂಬಸಾಲುಗಳಾಗಿ ವರ್ಗಿಕರಿಸಿದರು. ಧಾತುಗಳನ್ನು ಅವುಗಳ ಪರಮಾಣು ರಾಶಿಯ ಏರಿಕೆಯ ಕ್ರಮದಲ್ಲಿ ಬರೆದರು. ಒಂದೇ ಪ್ರಕಾರದ ಗುಣಗಳುಳ್ಳ ಧಾತುಗಳು ಒಂದೇ ಕಂಬಸಾಲಿನಲ್ಲಿ ಸೇರಿಸಿದರು. ಇದರಿಂದ ಧಾತುಗಳ ಅಧ್ಯಯನಕ್ಕೆ ಬಲು ಅನುಕೂಲವಾಯಿತು. ಧಾತುಗಳನ್ನು ಲೋಹ ಹಾಗು ಅಲೋಹಗಳೆಂದು ಸಹ ವರ್ಗಿಕರಿಸಿದರು.
ಮೂಲಧಾತುಗಳ ಗುಣಧರ್ಮಗಳು ನಿರ್ದಿಷ್ಟ ರೀತಿಯಲ್ಲಿ ಬದಲಾಗುವುದರಿಂದ ಅವುಗಳನ್ನು ಗುಂಪುಗಳಾಗಿ ಮತ್ತು ಆವರ್ತಗಳಾಗಿ ವಿಂಗಡಿಸಲಾಗುತ್ತವೆ.
೧೮೮೭ರಲ್ಲಿ'''ಆಗಸ್ಟ್ ಅರೆಹಿನ್ಸ್''' ಎನ್ನುವವರು, ಲವಣಗಳ ಅಯಾನಿಕ್ ಸಿಧಾಂತ ನಿರೂಪಿಸಿದರು. ಎಲ್ಲಾ ಆಮ್ಲ, ಪ್ರತ್ಯಾಮ್ಲ, ಮತ್ತು ಲವಣಗಳು ನೀರಿನಲ್ಲಿ ಕರಗಿ ಅಯಾನುಗಳಾಗಿ ಬೇರ್ಪಡುತ್ತವೆ ಎಂದು ವಿವರಿಸಿದರು.
೧೮೯೬ರಲ್ಲಿ '''ಹೇನ್ರಿ ಬೆಕ್ವೆರಲ್''' ರು ಯುರೇನಿಯಂ ಧಾತುವಿನಲ್ಲಿ ವಿಕಿರಣ ಪಟುತ್ವವನ್ನು ಕಂಡುಹಿಡಿದರು. ಕೆಲವು ಧಾತುಗಳ ಪರಮಾಣುಗಳು ಸಹಜವಾಗಿ ಶಕ್ತಿಯನ್ನು ವಿಕಿರಣ ರೂಪದಲ್ಲಿ ಹೊರಚೆಲ್ಲುತ್ತವೆ. ಈ ಕ್ರಿಯೆಯಲ್ಲಿ ಅವು ತಾವಾಗಿಯೇ ರೂಪಾಂತರಗೊಳ್ಳುತ್ತವೆ ಎಂದು ತಿಳಿಯಿತು. ಈ ವಿದ್ಯಮಾನವನ್ನು, ಯಾವ ಬಾಹ್ಯಾ ವಿಧಾನದಿಂದಲೂ ಬದಲಾಯಿಸಲು ಅಥವಾ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ, ಎಂದು ತಿಳಿಯಿತು.
೧೮೯೬ರಲ್ಲಿ '''ಮೇರಿ ಕ್ಯೂರಿ ಮತ್ತು ಪಿಯೆರೇ ಕ್ಯೂರಿ'''ಯವರು ಪೊಲೊನಿಯಮ್ ಹಾಗು ರೇಡಿಯಂ ಧಾತುಗಳನ್ನು ಕಂಡುಹಿಡಿದರು. ವಿಕಿರಣ ಪಟುತ್ವವು, ಧಾತುವಿನ ಪರಮಾಣುಗಳ ಗುಣ-ಸ್ವಭಾವ ಎಂದು ವಿವರಿಸಿದರು. ಹೆಚ್ಚು ಭಾರವುಳ್ಳ ಪರಮಾಣುಗಳು ಸಹಜವಾಗಿ ವಿಕಿರಣ ಪಟುತ್ವ ಗುಣವನ್ನು ಪ್ರದರ್ಶಿಸುತ್ತವೆ, ಎಂದರು.
೧೮೯೮ರಲ್ಲಿ '''ವಿಲಿಯಂ ರಾಮಸೇ''' ಎನ್ನುವ ವಿಜ್ಞಾನಿ, ಯಾವುದೇ ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸದ ಜಡ ಅನಿಲಗಳನ್ನು ಕಂಡುಹಿಡಿದರು. ಈ ಅನಿಲಗಳು ಅನ್ಯ ಧಾತುಗಳೊಂದಿಗೆ ರಾಸಾಯನಿಕ ಕ್ರಿಯೆಯೆಲ್ಲಿ ಭಾಗಿಯಾಗುವುದಿಲ್ಲ ಎಂದು ಗೊತ್ತಾಯಿತು. ಇಂತಹ ಅನಿಲಗಳನ್ನು ನೊಬೆಲ್ ಗ್ಯಾಸ ಎಂದರು.
೧೮೬೮ರಲ್ಲಿ ಸೂರ್ಯನಲ್ಲಿ ಹೀಲಿಯಂ ಇರುವ ಅನುಮಾನ ಉಂಟಾಯಿತು. ೧೮೮೨ರಲ್ಲಿ ಭೂಮಿಯಲ್ಲಿ ಕೂಡಾ ಹೀಲಿಯಂ ಧಾತು ಇರುವುದು ಪತ್ತೆಯಾಯಿತು. ವಿಲಿಯಂ ರಾಮಸೆಯವರು ವಾತಾವರಣದ ಅನಿಲಗಳ ಅಧ್ಯಯನದಿಂದ ಹೀಲಿಯಂ ಬೇರ್ಪಡಿಸಿದರು. ರಾಮಸೆಯವರು, ರೇಡಿಯಂ ಧಾತುವು, ವಿಕಿರಣ ಹೊರಸೂಸುವಾಗ, ಹೀಲಿಯಂ ಧಾತು, ಅನಿಲ ರೂಪದಲ್ಲಿ ಬಿಡುಗಡೆಯಾಗುವುದನ್ನು ವಿವರಿಸಿದರು.
====== ಪರಮಾಣುವಿನ ಒಳ ರಚನೆ ======
೧೮೯೭ರಲ್ಲಿ '''ಜೆ ಜೆ ಥಾಮ್ಸನ್ನರು''' ಕ್ಯಾಥೋಡ್ ಕಿರಣಗಳ ಪ್ರಯೋಗ ಮಾಡಿ, ಎಲ್ಲಾ ಧಾತುಗಳ ಪರಮಾಣುಗಳು '''ಎಲೆಕ್ಟ್ರಾನ್''' ಗಳೆಂಬ ಉಪಕಣಗಳು ಹೊಂದಿವೆ ಎಂದು ವಿವರಿಸಿದರು. ಎಲೆಕ್ಟ್ರಾನ್ ಗಳು ಋಣ ವಿದ್ಯುತ್ ಆವೇಶ ಹೊಂದಿರುತ್ತವೆ ಎಂದು ವಿವರಿಸಿದರು.
೧೯೦೦ ಬೆಳಕಿನ ವರ್ಣಪಟಲವು ಶಕ್ತಿಯ ಪೊಟ್ಟಣದಂತೆ ವರ್ತಿಸುತ್ತದೆ. ಪ್ಲಾಂಕರು E = hv ಎನ್ನುವ ಸೂತ್ರ ನಿರೂಪಿಸಿದರು. ಇದು ಪರಮಾಣುವಿನ ಕ್ವಾನ್ಟಮ್ ಸಿಧಾಂತಕ್ಕೆ ನಾಂದಿಯಾಯಿತು.
೧೯೧೧ರ ಹೊತ್ತಿಗೆ ಪರಮಾಣುವೂ ಋಣ ವಿದ್ಯುತ್ ಆವೇಶಯುಳ್ಳ ಎಲೆಕ್ಟ್ರಾನ್ ಮತ್ತು ಧನ ಆವೇಶಯುಳ್ಳ ಬೀಜಕೇಂದ್ರ ಹೊಂದಿದೆ ಎಂದು ರದರಫೋರ್ಡರ ಪ್ರಯೋಗಗಳಿಂದ ಖಚಿತವಾಯಿತು.
ಮೂಲತಃ ಪರಮಾಣುವಿನ ರಾಶಿಯು ಬೀಜಕೇಂದ್ರದ್ದೇ ಆಗಿದೆ. ಬೀಜಕೇಂದ್ರದ ಸುತ್ತ ಸುತ್ತುತ್ತಿರುವ ಎಲೆಕ್ಟ್ರಾನಿನ ರಾಶಿಯು ಪ್ರೋಟಾನಿನ ರಾಶಿಗೆ ಹೋಲಿಸಿದರೆ, ನಗಣ್ಯ. ಸುಮಾರು ೧೮೦೦ ಇಲೆಕ್ಟ್ರಾನುಗಳ ರಾಶಿ, ಒಂದು ಪ್ರೋಟಾನಿನ ರಾಶಿಗೆ ಸಮ ಇರುತ್ತದೆ.
೧೯೧೩ರಲ್ಲಿ ಡೆನ್ಮಾರ್ಕಿನ ವಿಜ್ಞಾನಿ '''ನೀಲ್ಸ ಬೊಹರರು''', ಹೈಡ್ರೋಜನ್ ಪರಮಾಣುವಿನ ರಚನಾ ಸಿಧಾಂತವನ್ನು ಎಸೆಸ್ವಿಯಾಗಿ ವಿವರಿಸಿದರು. ಜಲಜನಕದ ವಿಶಿಷ್ಟ ವರ್ಣ ಪಟಲವನ್ನು ನಿಖರವಾಗಿ ವಿವರಿಸುವ ಸೂತ್ರ ನಿರೂಪಿಸಿದರು. ಪರಮಾಣುವಿನ ಬೀಜಕೇಂದ್ರದ ಸುತ್ತ ಎಲೆಕ್ಟ್ರಾನ್ ನಿರ್ಧಾರಿತ ಶಕ್ತಿ ಕವಚಗಳಲ್ಲಿ ಮಾತ್ರ ಸುತ್ತುತ್ತಿರುತ್ತದೆ ಎಂದರು.
೧೯೧೪ರಲ್ಲಿ ಆಂಗ್ಲ ವಿಜ್ಞಾನಿ '''ಹೆನ್ರಿ ಮೊಸೆಲಿ'''ಯವರಿಂದ ಪರಮಾಣು ಸಂಖ್ಯೆಯ ವ್ಯಾಖ್ಯಾನ ನೀಡಲಾಯಿತು. ಪರಮಾಣು ಸಂಖ್ಯೆಯು ಪರಮಾಣು ಬೀಜಕೇಂದ್ರ ಹೊಂದಿರುವ ಒಟ್ಟು ಪ್ರೋಟಾನ್ ಗಳ ಸಂಖ್ಯೆಗೆ ಸಮ ಇರುತ್ತದೆ ಎಂದು ಹೇಳಿದರು. ಈ ತಿಳುವಳಿಕೆಯ ನಂತರ, ಧಾತುಗಳ ಆವರ್ತಕ ಕೋಷ್ಟಕವನ್ನು, ಧಾತುಗಳ ಪರಮಾಣು ಸಂಖ್ಯೆ ಬಳಸಿ ರಚಿಸಿದರು. ಆವರ್ತಕ ಕೋಷ್ಠಕದ ನ್ಯೂನತೆಗಳನ್ನು ತಿದ್ದಲಾಯಿತು. ಆಧುನಿಕ ಆವರ್ತಕ ಕೋಷ್ಟಕದಲ್ಲಿ ೭ ಅಡ್ಡಸಾಲುಗಳು, ಮತ್ತು ೧೮ ಕಂಭಸಾಲುಗಳಿವೆ.
೧೯೧೬ರಲ್ಲಿ '''ಜ್ಯೂಲಿಯಸರು''', ಸಂಯುಕ್ತ ವಸ್ತುಗಳ ರಚನೆಗೆ ಸಂಬಂಧಿಸಿದಂತೆ, ಪರಮಾಣುಗಳ ಜೋಡಣೆಯ <u>ಅಷ್ಟಕ ನಿಯಮ</u> ನಿರೂಪಿಸಿದರು. "ಒಂದು ಪರಮಾಣುವಿನ ಹೊರಕವಚದಲ್ಲಿ ಎಂಟು ಎಲೆಕ್ಟ್ರಾನುಗಳಿದ್ದರೆ ಅದು ಸ್ಥಿರ ಸ್ಥಿತಿಯನ್ನು ಹೊಂದುತ್ತದೆ" ಎಂದರವರು.
೧೯೧೬ರಲ್ಲಿ ಅಮೆರಿಕೆಯ ವಿಜ್ಞಾನಿ '''ಜಿ. ಎನ್. ಲೆವಿಸರು''', ರಾಸಾಯನಿಕ ಸಹವೇಲೆನ್ಸಿ ಬಂಧದ ನಿರೂಪಣೆ ಕೊಟ್ಟರು. ಲೆವಿಸರು ಸಹವೆಲೆನ್ಸಿ ಬಂಧ ನಿಯಮ ಬಳಸಿ, ಸಂಯುಕ್ತ ಕಣಗಳ ಅಣುರಚನೆಯನ್ನು ಎಸೆಸ್ವಿಯಾಗಿ ವಿವರಿಸಿದರು. ಅವರು, ೧೯೨೩ರಲ್ಲಿ ಲೆವಿಸ್ ಆಮ್ಲ ಮತ್ತು ಲೆವಿಸ್ ಪ್ರತ್ಯಾಮ್ಲಗಳ ಪರಿಕಲ್ಪನೆ ಕೊಟ್ಟರು. ರಾಸಾಯನಿಕ ಬದಲಾವಣೆಯಲ್ಲಿ, ಲೆವಿಸ್ ಆಮ್ಲಗಳು, ಇಲೆಕ್ಟ್ರಾನ್ ಜೋಡಿಯನ್ನು [ಪ್ರತ್ಯಾಮ್ಲಗಳಿಂದ] ಸ್ವೀಕರಿಸುತ್ತವೆ ಎಂದರು.
೧೯೧೯ರಲ್ಲಿ '''ರದರ್ಫೋರ್ಡರು''', ಪರಮಾಣುವಿನ ಬೀಜಕೇಂದ್ರದಲ್ಲಿರುವ ಧನಾವೇಶಯುಳ್ಳ '''ಪ್ರೋಟಾನ್''' ಕಣವನ್ನು ಕಂಡುಹಿಡಿದರು. ಪರಮಾಣುವಿನ ಬೀಜಕೇಂದ್ರವು ಅತೀ ಕಡಿಮೆ ಸ್ಥಳವನ್ನು ಆಕ್ರಮಿಸಿ ಕೊಳ್ಳುತ್ತದೆಂದು, ಆದ್ದರಿಂದ ಪರಮಾಣುಗಳ ಹೆಚ್ಚಿನ ಭಾಗ ಪೊಳ್ಳಾಗಿವೆಯಂದು ವಿವರಿಸಿದರು. ಪರಮಾಣುವಿನ ಹೆಚ್ಚಿನ ಸ್ಥಳವನ್ನು ಎಲೆಕ್ಟ್ರಾನುಗಳೇ ಆಕ್ರಮಿಸಿಕೊಂಡಿರುತ್ತವೆ ಎಂದರು.
೧೯೨೪ರಲ್ಲಿ '''ಡಿ ಬ್ರೊಗ್ಲೆಯವರು''', ಎಲೆಕ್ಟ್ರಾನಿನ ರಚನಾ ರೂಪವು, <u>ಅಲೆ ಹಾಗೂ ಕಣ ಎನ್ನುವ ದ್ವಿಗುಣ ಪ್ರಕೃತಿ</u>ಯನ್ನು ಹೊಂದಿದೆ ಎಂದು ನಿರೂಪಿಸಿದರು. ಇಲೆಕ್ಟ್ರಾನು ಕೆಲವೊಮ್ಮೆ ಅಲೆಯಂತೆ ಮತ್ತು ಕೆಲವೊಮ್ಮೆ ಕಣದಂತೆ ವರ್ತಿಸುತ್ತದೆ ಎಂದರು. ''ಡಿ ಬ್ರಾಗ್ಲಿ ಯವರ ಚಲಿಸುವ ಎಲೆಕ್ಟ್ರಾನ್ ಕಣಕ್ಕೆ ಸಂಭಂದಿಸಿದ ಸಮೀಕರಣ '''λ = h/mv''' ಎಂದಿದೆ'''.''''' ಇವರ ಸಿಧಾಂತಕ್ಕೆ ನೋಬಲ್ ಪುರಸ್ಕಾರ ದೊರೆಯಿತು.
೧೯೨೬ರಲ್ಲಿ '''ಶ್ರೋಡಿಂಗರ್''' ವಿಜ್ಞಾನಿಯು ಶಕಲ ಸಿಧಾಂತದ ಮೂಲ ಸೂತ್ರವನ್ನು ಪ್ರಕಟಿಸಿದರು. ''H''𝟁 = E𝟁 ,
''ಶ್ರೋಡಿಂಗರರ ಕ್ವಾನ್ಟಮ್ ಸಮೀಕರಣವು ಪರಮಾಣುವಿನ ಒಳರಚನೆ ವಿವರಿಸುವಲ್ಲಿ ಸಫಲವಾಯಿತು. ಪರಮಾಣುವಿನ ಇಲೆಕ್ಟ್ರಾನ್ ವಿನ್ಯಾಸದ ಗುಟ್ಟು ರಟ್ಟಾಯಿತು.''
'' ''' −ℏ2/2m ∂2Ψ/∂x2 +V(x)Ψ(x)''' = E𝟁''
''ಶ್ರೋಡಿಂಗರರ ಸಮೀಕರಣದ ಅನ್ವಯದಿಂದ ಹೈಡ್ರೋಜನ್ ಪರಮಾಣುವಿನ ರಚನಾ ವಿನ್ಯಾಸ ಬಿಡಿಸಲು ಸಾಧ್ಯವಾಯಿತು. ಮೂಲ ಧಾತುವಿನ ಪರಮಾಣುವಿಗೆ ಸಂಬಂಧಿಸಿದಂತೆ n ,l, m, ಎನ್ನುವ ಪರಸ್ಪರ ಸಂಭಂಧವುಳ್ಳ ಕ್ವಾನ್ಟಮ್ ಸಂಖ್ಯಗಳು ಹೊರಬಿದ್ದವು. ಇವುಗಳನ್ನು ಬಳಸಿ ಎಲ್ಲಾ ಧಾತುಗಳ ಇಲೆಕ್ಟ್ರಾನ್ ವಿನ್ಯಾಸ ಬಿಡಿಸಲು ಸಾಧ್ಯವಾಯಿತು.''
<u>೧೯೦೦ರವರೆಗೆ ಗುರುತಿಸಿದ, ವಿವಿಧ ಪ್ರಕಾರದ ಮೂಲಧಾತುಗಳ ಸಂಖ್ಯೆ ೮೮ಕ್ಕೆ ಏರಿತು.</u>
೧೯೩೨ರಲ್ಲಿ '''ಜೇಮ್ಸ್ ಚಾಡ್ವಿಕ್''' ರವರು, ಪರಮಾಣು ಬೀಜಕೇಂದ್ರ ಹೊಂದಿರುವ <u>ನ್ಯೂಟ್ರಾನ್</u> ಎನ್ನುವ ಉಪಕಣವನ್ನು ಕಂಡುಹಿಡಿದರು. ಈ ಕಣಕ್ಕೆ ಯಾವುದೇ ವಿದ್ಯುತ್ ಆವೇಷ ಇಲ್ಲ. ಹೀಗೆ ಒಂದು ಪರಮಾಣುವೂ ಎಲೆಕ್ಟ್ರಾನ್, ಪ್ರೋಟಾನ್, ಮತ್ತು ನ್ಯೂಟ್ರಾನ್ ಎನ್ನುವ ಸೂಕ್ಷ್ಮ ಕಣಗಳಿಂದ ಆಗಿದೆ. ಪ್ರೋಟಾನ್ ಅಥವಾ ನ್ಯೂಟ್ರಾನ್ ಕಣದ ರಾಶಿಗೆ ಹೋಲಿಸಿದರೆ ಎಲೆಕ್ಟ್ರಾನ್ ರಾಶಿಯು ನಗಣ್ಯ ಎನಿಸುತ್ತದೆ. ಆದರೆ ಎಲೆಕ್ಟ್ರಾನ್ ಮತ್ತು ಪ್ರೋಟಾನ್ ಗಳ ವಿದ್ಯುತ್ ಆವೇಶವು ಸಮ ಇರುತ್ತದೆ . ಒಂದು ಪರಮಾಣುವಿನ ಎಲೆಕ್ಟ್ರಾನ್ ಮತ್ತು ಪ್ರೋಟಾನ್ ಗಳ ಸಂಖ್ಯೆ ಸಮಾನವಾಗಿರುತ್ತದೆ.
scai60m30j7rim4n5u08wejnxhacx4r
1108511
1108510
2022-07-22T23:44:26Z
Tukaram kumbar
75412
wikitext
text/x-wiki
{{ವಿಕೀಕರಿಸಿ}}
{{ಉಲ್ಲೇಖ}}
<u>'''ರಾಸಾಯನ ಶಾಸ್ತ್ರವು ಸುಮಾರು ೪೦೦ ವರ್ಷಗಳ ಇತಿಹಾಸ ಹೊಂದಿದೆ.'''</u> ೧೭ನೇ ಶತಮಾನದಿಂದ ೨೦ನೇ ಶತಮಾನದ ವರೆಗೆ.
ಹಿಂದಿನವರು ಈ ಜಗತ್ತು ಪಂಚಮಹಾಭೂತಗಳಿಂದ ಆಗಿದೆ ಎಂದರು . ಆಕಾಶ , ಅಗ್ನಿ , ವಾಯು , ಜಲ ಮತ್ತು ಮಣ್ಣು ; ಈ ಪಂಚಮಹಾಭೂತಗಳು .
ವಸ್ತು , ಶಕ್ತಿ , ಆಕಾಶ ಮತ್ತು ಕಾಲ ಎಂದು ಇಂದಿನವರು ವರ್ಗಿಕರಣ ಮಾಡಿದರು . ವಾಯು, ಜಲ, ಮತ್ತು ಮಣ್ಣನ್ನು ಒಟ್ಟಿಗೆ ದ್ರವ್ಯ ಎಂದರು . ದ್ರವ್ಯವು ಸ್ಥಳವನ್ನು ಆಕ್ರಮಿಸುತ್ತದೆ . ಅದಕ್ಕೆ ದ್ರವ್ಯರಾಶಿ ಇದೆ .
====== ಧಾತುವಿನ ಪರಿಕಲ್ಪನೆ ======
೧೬೬೧ರಲ್ಲಿ '''ರಾಬರ್ಟ ಬಾಯ್ಲ್''' ರು ಧಾತುವಿನ ಪರಿಕಲ್ಪನೆ ನಿರೂಪಿಸಿದರು. ಆತ ಆಮ್ಲ ಮತ್ತು ಪ್ರತ್ಯಾಮ್ಲಗಳ ವಿವರ ನೀಡಿದರು.
ಈತನು ಗಾಳಿಯ ಗುಣಗಳು ಅಧ್ಯಯನ ಮಾಡಿ, ಒಂದು ನಿರ್ದಿಷ್ಟ ರಾಶಿಯ ಅನಿಲದ ಗಾತ್ರ, ಒತ್ತಡ, ಹಾಗೂ ಉಷ್ಣತೆಯ ಸಂಭಂದದ ನಿಯಮವನ್ನು ನಿರೂಪಿಸಿದನು.
ಒಂದೇ ಪ್ರಕಾರದ ಮೂಲ ಕಣಗಳಿಂದ ಆದ ದ್ರವ್ಯವನ್ನು ಧಾತು ಅಥವಾ ಮೂಲವಸ್ತು ಎಂದರು. ಒಂದು ಧಾತುವಿನ ಅತಿಸಣ್ಣ ಕಣಕ್ಕೆ ಪರಮಾಣು ಎಂದರು. ಒಂದೇ ಪ್ರಕಾರದ ಪರಮಾಣುಗಳಿಂದ ಆದ ವಸ್ತುವೇ ಧಾತು.
====== ಅನಿಲಗಳ ಶೋಧ ======
೧೮ನೇಯ ಶತಮಾನದಲ್ಲಿ [[ಜಲಜನಕ]] , [[ಆಮ್ಲಜನಕ]] . ಮತ್ತು ಇಂಗಾಲದ ಡೈ ಅಕ್ಸಯಿಡ್ ಎನ್ನುವ ಅನಿಲಗಳ ಶೋಧ ಮತ್ತು ಅವುಗಳ ಗುಣಗಳ ಅಧ್ಯಯನ ನಡೆಯಿತು .
೧೭೫೪ರಲ್ಲಿ '''ಜೋಸೆಫ್ ಬ್ಲ್ಯಾಕ್''' ಎನ್ನುವ ಉಪನ್ಯಾಸಕನು ಸುಣ್ಣದ ಕಲ್ಲನ್ನು ಕಾಯಿಸಿ ಅದರಿಂದ ಇಂಗಾಲದ ಡೈ ಅಕ್ಸಯಿಡ್ ಅನಿಲ ಹೊರಸೂಸುವುದನ್ನು ಗಮನಿಸಿದನು. ಈತನು ನೀರಿನ ಗುಪ್ತೋಷ್ಣವನ್ನು ವಿವರಿಸಿದನು.
೧೭೬೬ರಲ್ಲಿ '''ಹೆನ್ರಿ ಕೆವೆಂಡಿಷ್''' ತನ್ನ ಪ್ರಯೋಗಶಾಲೆಯಲ್ಲಿ ಜಲಜನಕ ಅನಿಲವನ್ನು ಕಂಡುಹಿಡಿದನು.
೧೭೭೪ರಲ್ಲಿ '''ಪ್ರೀಸ್ಟ್ಲೆ''' ಪಾದರಸದ ಆಕ್ಸಯಿಡ್ ಅದಿರು, ಸೂರ್ಯನ ಕೇಂದ್ರೀಕೃತ ಕಿರಣಗಳ ಶಾಖದಿಂದ ಕಾಯಿಸಿ ಆಮ್ಲಜನಕ ಅನಿಲ ಕಂಡುಹಿಡಿದನು. ಈ ಅನಿಲವು ದಹನನುಕೂಲಿ ಆಗಿತ್ತು.
====== ದಹನ ಕ್ರಿಯೆಯ ವಿವರಣೆ ======
೧೭೭೮ರಲ್ಲಿ ಫ್ರಾನ್ಸ ದೇಶದ '''ಲಾವೋಷಿಯೆರ್''' ಎನ್ನುವ ವಿಜ್ಞಾನಿ [[ದಹನ]] ಕ್ರಿಯೆಯನ್ನು ವಿವರಿಸಿದನು . ಈತನು ಆಮ್ಲಜನಕ ಒಂದು ಧಾತು ಎಂದು ವಿವರಿಸಿದನು . ನಿಸರ್ಗದಲ್ಲಿ ಸಹಜವಾಗಿ ಆಮ್ಲಜನಕವು ಅನಿಲ ರೂಪದಲ್ಲಿ ಇರುತ್ತದೆ. ಗಾಳಿಯಲ್ಲಿ ೨೧% ಆಮ್ಲಜನಕ ಇದೆ . ಇದು ಕ್ರಿಯಾಶೀಲವಾಗಿದ್ದು ಅನ್ಯ ಧಾತುಗಳೊಂದಿಗೆ ರಾಸಾಯನಿಕವಾಗಿ ವರ್ತಿಸಿ ಆಕ್ಸಯಿಡಗಳನ್ನು ಉಂಟುಮಾಡುತ್ತದೆ ಎಂದು ತೋರಿಸಿದನು. ಗಾಳಿಯಲ್ಲಿ ೭೮% ಸಾರಜನಕ ಅನಿಲ ಇದೆ. ಉಳಿದ ಭಾಗ ಜಡ ಅನಿಲಗಳದ್ದು. ವಾತಾವರಣದಲ್ಲಿ ನೀರಾವಿಯ ಪ್ರಮಾಣ ಸದಾ ಬದಲಾಗುತ್ತ ಇರುತ್ತದೆ.
೧೭೮೯ರಲ್ಲಿ ಲಾವೋಷಿಯರನು ಮೊದಲಬಾರಿಗೆ ಅಂದಿನವರೆಗೆ ತಿಳಿದಿರುವ ೨೩ ಬೇರೆಬೇರೆ ಪ್ರಕಾರದ ಧಾತುಗಳ ಪಟ್ಟಿ ಮಾಡಿದನು. ಈತನು ರಾಸಾಯನಿಕ ಬದಲಾವಣೆಯಲ್ಲಿ ಭಾಗವಹಿಸುವ ಧಾತುಗಳ ''<u>ರಾಶಿ ಸಂರಕ್ಚೆಣೆಯ ನಿಯಮ</u>''ವನ್ನು ವಿವರಿಸಿದನು. ಈತನನ್ನು <u>ರಸಾಯನ ಶಾಸ್ತ್ರದ ಪಿತಾಮಹ</u> ಎಂದು ಪರಿಗಣಿಸಲಾಗುತ್ತದೆ. ೧೭೯೪ರ ಫ್ರೆಂಚ್ ಕ್ರಾಂತಿಯಲ್ಲಿ ವಿಜ್ಞಾನಿ ಲಾವೊಸಿರನು ಕೊಲೆಯಾದನು.
೧೭೮೯ ರಲ್ಲಿ '''ಪ್ರೌಸ್ಟ್''' ಎನ್ನುವ ವಿಜ್ಞಾನಿಯು ಎರಡು [[ಧಾತುಗಳು]] ರಾಸಾಯನಿಕವಾಗಿ ಸಂಯೋಗ ಹೊಂದುವಾಗ, ಅವು ಒಂದು ನಿರ್ದಿಷ್ಟ ರಾಶಿಯ ಅನುಪಾತದಲ್ಲಿ ಮಾತ್ರ ಸೇರಿಕೊಳ್ಳುತ್ತವೆ ಎಂದು ನಿರೂಪಿಸಿದರು.
೧೮೦೦ರಲ್ಲಿ ನೀರಿನಲ್ಲಿ ನೇರ ವಿದ್ಯುತ್ ಪ್ರವಾಹ ಹರಿಸಿ , ನೀರನ್ನು ವಿಭಜಿಸಿ ಆಮ್ಲಜನಕ ಮತ್ತು ಜಲಜನಕ ಅನಿಲಗಳಾಗಿ ವಿಂಗಡಿಸಿದರು . ಆದ್ದರಿಂದ ನೀರು ಮೂಲವಸ್ತು ಅಲ್ಲ, ಬದಲಿಗೆ ಇದೊಂದು ಸಂಯುಕ್ತ ವಸ್ತು ಎಂದು ಖಚಿತವಾಯಿತು.
ಈ ಪ್ರಯೋಗದಲ್ಲಿ ಹೊರಸೂಸಿದ ಜಲಜನಕ ಮತ್ತು ಆಮ್ಲಜನಕ ಅನಿಲಗಳ ಗಾತ್ರದ ಅನುಪಾತ ೨:೧ ಇರುತ್ತದೆ. ಅಂದರೆ ಎರಡು ವಿಭಿನ್ನ ಅನಿಲಗಳು ಒಂದು ನಿರ್ದಿಷ್ಟ ಗಾತ್ರದ ಅನುಪಾತದಲ್ಲಿ ಸೇರಿ ಸಂಯುಕ್ತ ವಸ್ತು ರೂಪಗೊಳ್ಳುತ್ತದೆ ಎಂದು ಸಿದ್ದವಾಯಿತು. ಇದನ್ನು '''ಗೆ ಲುಸಾಕ'''ರ ನಿಯಮ ಎನ್ನುವರು.
ನೀರು ವಿಭಜಿಸುವ ರಾಸಾಯನಿಕ ಕ್ರಿಯೆಗೆ ಹೊರಗಿನಿಂದ ಶಕ್ತಿ ಒದಗಿಸಬೇಕಾಯಿತು. ಇದಕ್ಕೆ ವಿರುದ್ಧವಾಗಿ ಜಲಜನಕ ಮತ್ತು ಆಮ್ಲಜನಕ ಅನಿಲಗಳು ರಾಸಾಯನಿಕವಾಗಿ ಸೇರಿ, ನೀರು ಉಂಟಾಗುವ ಬದಲಾವಣೆಯಲ್ಲಿ ಶಕ್ತಿ ಹೊರಗೆ ಹಾಕಲಾಗುತ್ತದೆ. ಹೀಗೆ ಶಕ್ತಿಯನ್ನು ಪಡೆದುಕೊಳ್ಳುವ ಅಥವಾ ಶಕ್ತಿಯನ್ನು ಹೊರಚೆಲ್ಲುವ, ಎರಡು ಪ್ರಕಾರದ [[ರಾಸಾಯನಿಕ]] ಕ್ರಿಯೆಗಳಿರುತ್ತವೆ.
====== ಧಾತುವಿನ ಪರಮಾಣು ಸಿಧಾಂತ ======
೧೮೦೩ರಲ್ಲಿ '''ಡಾಲ್ಟನ್''' ಎನ್ನುವ ವಿಜ್ಞಾನಿ ಧಾತುವಿನ ಪರಮಾಣು ಸಿಧಾಂತವನ್ನು ಮಂಡಿಸಿದನು. ಧಾತುಗಳು ಪರಮಾಣುಗಳೆಂಬ ಒಡೆಯಲಾಗದ ಅತಿಸಣ್ಣ ಕಣಗಳಿಂದ ಆಗಿವೆ ಎಂದು ಈತನು ವಿವರಿಸಿದನು. ವಿವಿಧ ಧಾತುಗಳ ಪರಮಾಣುಗಳು ಭಿನ್ನ ಭಿನ್ನ ರಾಶಿಯನ್ನು ಹೊಂದಿರುವುದಾಗಿ ತಿಳಿಸಿದನು. ಈತನು ಮೊದಲಬಾರಿಗೆ <u>ಧಾತುಗಳ ಸಾಪೇಕ್ಷ ಪರಮಾಣು-ರಾಶಿಗಳ</u> ಪಟ್ಟಿ ಮಾಡಿದನು.
''<u>ಕೆಲವು ಧಾತುಗಳ ಸಾಪೇಕ್ಷ ಪರಮಾಣು ರಾಶಿ ಇಲ್ಲಿದೆ :</u>''
ಜಲಜನಕ ೧, ಹೀಲಿಯಂ ೪, ಲೀಥಿಯಂ ೭, ಬೊರಾನ್ ೧೦, ಕಾರ್ಬನ್ ೧೨, ಸಾರಜನಕ ೧೪, ಆಮ್ಲಜನಕ ೧೬, ಫ್ಲೋರಿನ್ ೧೯, ನಿಯಾನ್ ೨೦, ಸೋಡಿಯಂ ೨೩, ಮೆಗ್ನೀಷಿಯಂ ೨೪, ಅಲ್ಯೂಮಿನಿಯಂ ೨೭, ಸಿಲಿಕಾನ್ ೨೮, ರಂಜಕ ೩೧, ಗಂಧಕ ೩೨, ಕ್ಲೋರಿನ್ ೩೫.೫, ಪೊಟ್ಯಾಸಿಯಂ ೩೯, ಕ್ಯಾಲ್ಸಿಯಂ ೪೦, ಕಬ್ಬಿಣ ೫೬, ತಾಮ್ರ ೬೩.೫, ಬ್ರೋಮಿನ್ ೮೦, ಬೆಳ್ಳಿ ೧೦೮, ಬೇರಿಯಂ ೧೩೭, ಪಾದರಸ ೨೦೦, ಸೀಸ ೨೦೮.
೧೮೧೧ರಲ್ಲಿ '''ಅವಗಾಡ್ರೋ''' ಎನ್ನುವ ವಿಜ್ಞಾನಿ ಅನಿಲಗಳ ಅಣು ರೂಪದ ಕಣಗಳ ಮೇಲೆ ಪ್ರಯೋಗಗಳನ್ನು ಮಾಡಿ; ಸಮಾನ ಗಾತ್ರದ ಯಾವುದೇ ಅನಿಲಗಳು [at STP] ಸಮಾನ ಪ್ರಮಾಣದ ಕಣಗಳು ಹೊಂದಿರುತ್ತವೆಂದು ಪ್ರತಿಪಾದಿಸಿದನು.
ಸಮಾನ ಗಾತ್ರದ ಜಲಜನಕ ಹಾಗು ಅಮ್ಲಜನಕ ಅನಿಲಗಳ ರಾಶಿಯು ೧:೧೬ ಅನುಪಾತದಲ್ಲಿ ಇರುತ್ತದೆ. ಜಲಜನಕದ ಪರಮಾಣುವಿನ ಸಾಪೇಕ್ಷೆರಾಶಿ ೧ ಆದರೆ ಆಮ್ಲಜನಕದ್ದು ೧೬ ಆಗುತ್ತದೆ. ನೀರಿನ ಅಣು ರಾಶಿ ೧೮ ಇರುತ್ತದೆ. ೧೮ ಗ್ರಾಂ ನೀರನ್ನು ಒಂದು ಮೋಲ್ ನೀರು ಎನ್ನುವರು. ಒಂದು ಮೋಲ್ ನೀರಿನಲ್ಲಿ ೬.೦೨೨ x ೧೦ರ ಘಾತ ೨೩ ನೀರಿನ ಕಣಗಳಿವೆ. ಇದನ್ನು ಅವಗಾಡ್ರೋ ಸಂಖ್ಯೆ ಎಂದು ಸೂಚಿಸುವರು.
೧೮೧೨ರಲ್ಲಿ '''ಹಂಫ್ರಿ ಡೇವಿ''' ಎನ್ನುವ ವಿಜ್ಞಾನಿಯು ಲವಣಗಳ ಮೇಲೆ ಪ್ರಬಲವಾದ ವಿದ್ಯುತ್ ಹರಿಸಿ, ರಾಸಾಯನಿಕ ಬದಲಾವಣೆ ಉಂಟುಮಾಡಿ, ಹೊಸ ಧಾತುಗಳ ಶೋಧ ಮಾಡಿದನು. ಈತನು ಪೊಟ್ಯಾಸಿಯಂ ಸೋಡಿಯಂ, ಕ್ಯಾಲ್ಸಿಯಂ, ಮ್ಯಾಗ್ನೇಸಿಯಂ, ಬೇರಿಯಂ ಮತ್ತು ಸ್ಟ್ರಾನಟಿಯಂ ಧಾತುಗಳನ್ನು ಕಂಡುಹಿಡಿದನು. ಅಲ್ಲದೆ ಕ್ಲೋರಿನ್ ಅನಿಲವೂ ಕೂಡಾ ಒಂದು ಧಾತು ಎಂದು ಸಿದ್ಧಮಾಡಿದ.
೧೮೨೬ ರಲ್ಲಿ ಡಾಲ್ಟನ್ನನ ಶಿಷ್ಯನಾದ '''ಬರ್ಜೆಲಿಯಸ'''ನೂ, ಧಾತುಗಳನ್ನು ಹೆಸರಿಸಿದ ಮತ್ತು ಅವುಗಳ ಹೆಸರಿನ ಮೂಲಾಕ್ಷರದಿಂದ ಧಾತುಗಳನ್ನು ಸಾಂಕೇತಿಕವಾಗಿ ಬರೆಯುವ ಕಲೆ ರೂಢಿಸಿದನು . ಇದರಿಂದ ಸಂಯುಕ್ತ ವಸ್ತುಗಳನ್ನು ಸಾಂಕೇತಿಕವಾಗಿ ಅಣು ಸೂತ್ರದ ರೂಪದಲ್ಲಿ ಬರೆಯಲು ಅನುಕೂಲವಾಯಿತು.
೧೮೨೮ರಲ್ಲಿ '''ವೋಹ್ಲರ'''ನು ಮೊದಲಬಾರಿಗೆ ನಿರಯವ ರಾಸಾಯನಗಳನ್ನು ಬಳಸಿ, ಜೀವಿಗಳಲ್ಲಿ ಕಂಡುಬರುವ ಯೂರಿಯಾ ಎನ್ನುವ ಸಾವಯವ ಪದಾರ್ಥವನ್ನು ತಯ್ಯಾರಿಸಿದನು.
<u>೧೮೩೦ರ ವರೆಗೆ ಕಂಡುಹಿಡಿದ ಧಾತುಗಳ ಸಂಖ್ಯೆ ೫೪ಕ್ಕೆ ಏರಿತು.</u>
೧೮೩೪ರಲ್ಲಿ '''ಮೈಕಲ್ ಫ್ಯಾರಡೆ'''ಯವರ ನಿರೂಪಣೆ ; "ಅಯಾನಿಕ್ ದ್ರಾವಣಗಳಲ್ಲಿ ವಿದ್ಯುತ್ ಹರಿಸಿದಾಗ ಉಂಟಾಗುವ ರಾಸಾಯನಿಕ ಬದಲಾವಣೆಯು, ದ್ರಾವಣದಲ್ಲಿ ಹರಿಸಿದ ಒಟ್ಟು ವಿದ್ಯುತ್ತಿನ ಮೊತ್ತಕ್ಕೆ ಅನುರೂಪವಾಗಿ ಇರುತ್ತದೆ." ಎಂದು.
೧೮೪೧ರಲ್ಲಿ ಲಂಡನ್ ಪಟ್ಟಣದಲ್ಲಿ ರಾಸಾಯನ ಶಾಸ್ತ್ರದ ಸಂಘ ಸ್ಥಾಪನೆಗೊಂಡಿತು.
೧೮೫೨ರಲ್ಲಿ <u>ರಾಸಾಯನಿಕ ಸಂಯೋಗ ಸಾಮರ್ತ್ಯ</u>ಯ ನಿರೂಪಣೆಯಾಯಿತು.
====== ರಸಾಯನ ಶಾಸ್ತ್ರದ ಜಾಗತಿಕ ಮೇಳ ======
೧೮೬೦ರಲ್ಲಿ ವಿಜ್ಞಾನಿ ಕೆಕೂಲೆಯವರ ನೇತ್ರಿತ್ವದಲ್ಲಿ, ಜರ್ಮನಿ ದೇಶದಲ್ಲಿ ಮೊದಲಬಾರಿಗೆ ''<u>ಜಾಗತಿಕ ರಸಾಯನ ಶಾಸ್ತ್ರದ ವಿಜ್ಞಾನಿಗಳ ಸಮ್ಮೇಳನ [ಕೂಟ]</u>'' ಏರ್ಪಟ್ಟಿತ್ತು. ಇದರಲ್ಲಿ ೧೪೦ ಜನ ವಿಜ್ಞಾನಿಗಳು ಪಾಲ್ಗೊಂಡರು. ರಸಾಯನ ಶಾಸ್ತ್ರದ ಸಿಧಾಂತಗಳ ವಿಮರ್ಶ ನಡೆಯಿತು. ಕೊನೆಯಲ್ಲಿ ಕ್ಯಾನಿಝಾರೋ ಎನ್ನುವವರು, ಅವೊಗಾಡ್ರೋನ ಅನಿಲಗಳ ಅಣು ಸಿಧಾಂತ, ಬರ್ಜ್ಹೆಲಿಯಸನ ಅನುರಾಶಿಗಳ ಬಗ್ಗೆ ವಿವರಿಸಿ, ಸಮ್ಮೇಳನದಲ್ಲಿ ಭಾಗವಹಿಸಿದ ಎಲ್ಲರಿಗೆ ಧಾತುಗಳ ಸಾಪೇಕ್ಷೆ-ರಾಶಿ ಸಂಖ್ಯೆಗಳ ಕೋಷ್ಟಕವನ್ನು ವಿತರಿಸಿದರು. ಅದಾಗಲೇ ಹೊಸದಾಗಿ ಪದವಿ ಪಡೆದ ಸೈಬೀರಿಯಾದ ವಿಜ್ಞಾನಿ, ಮೆಂಡೆಲಿವರು ಸಹ ಈ ಸಮ್ಮೇಳನದಲ್ಲಿ ಭಾಗವಹಿಸದ್ದರು. ಇವರು ಸಮ್ಮೇಳನದಲ್ಲಿ ಹಲವಾರು ವಿಜ್ಞಾನಿಗಳು ಮಂಡಿಸಿದ ಮಾಹಿತಿಯನ್ನು ವಿವರವಾಗಿ ಬರೆದುಕೊಂಡರು.
====== ಧಾತುಗಳ [[ಆವರ್ತಕ]] ಕೋಷ್ಟಕ ======
೧೮೬೯ರಲ್ಲಿ ಸೈಬೀರಿಯಾದ ವಿಜ್ಞಾನಿ '''ಮೆಂಡೆಲೀವ'''ರು ತಾವು ಪಡೆದ ಮಾಹಿತಿಯ ಆಧಾರದ ಮೇಲೆ ಧಾತುಗಳ [[ಆವರ್ತಕ]] ಕೋಷ್ಟಕವನ್ನು ನಿರ್ಮಿಸಿ ಪ್ರಕಟಿಸಿದರು. ಆವರ್ತ ಕೋಷ್ಟಕವು ಮೂಲಧಾತುಗಳನ್ನು ಕ್ರಮಾವಾಗಿ ಪ್ರದರ್ಶಿಸುವ ಒಂದು ವಿನ್ಯಾಸ. ಪ್ರಸಕ್ತವಾಗಿ ಉಪಯೋಗದಲ್ಲಿರುವ ಕೋಷ್ಟಕವನ್ನು ಮೊದಲು ರಷ್ಯಾದ ರಸಾಯನಶಾಸ್ತ್ರ ವಿಜ್ಞಾನಿ ಡಿಮಿಟ್ರಿ ಮೆಂಡಲೀವ್ ರಚಿಸಿದನು. ಅವರು ಅಲ್ಲಿಯವರೆಗೆ ತಿಳಿದಿರುವ ೬೩ ಧಾತುಗಳನ್ನು ಕೋಷ್ಟಕದಲ್ಲಿ ಅಡ್ಡಸಾಲು ಹಾಗು ಕಂಬಸಾಲುಗಳಾಗಿ ವರ್ಗಿಕರಿಸಿದರು. ಧಾತುಗಳನ್ನು ಅವುಗಳ ಪರಮಾಣು ರಾಶಿಯ ಏರಿಕೆಯ ಕ್ರಮದಲ್ಲಿ ಬರೆದರು. ಒಂದೇ ಪ್ರಕಾರದ ಗುಣಗಳುಳ್ಳ ಧಾತುಗಳು ಒಂದೇ ಕಂಬಸಾಲಿನಲ್ಲಿ ಸೇರಿಸಿದರು. ಇದರಿಂದ ಧಾತುಗಳ ಅಧ್ಯಯನಕ್ಕೆ ಬಲು ಅನುಕೂಲವಾಯಿತು. ಧಾತುಗಳನ್ನು ಲೋಹ ಹಾಗು ಅಲೋಹಗಳೆಂದು ಸಹ ವರ್ಗಿಕರಿಸಿದರು.
ಮೂಲಧಾತುಗಳ ಗುಣಧರ್ಮಗಳು ನಿರ್ದಿಷ್ಟ ರೀತಿಯಲ್ಲಿ ಬದಲಾಗುವುದರಿಂದ ಅವುಗಳನ್ನು ಗುಂಪುಗಳಾಗಿ ಮತ್ತು ಆವರ್ತಗಳಾಗಿ ವಿಂಗಡಿಸಲಾಗುತ್ತವೆ.
೧೮೮೭ರಲ್ಲಿ'''ಆಗಸ್ಟ್ ಅರೆಹಿನ್ಸ್''' ಎನ್ನುವವರು, ಲವಣಗಳ ಅಯಾನಿಕ್ ಸಿಧಾಂತ ನಿರೂಪಿಸಿದರು. ಎಲ್ಲಾ ಆಮ್ಲ, ಪ್ರತ್ಯಾಮ್ಲ, ಮತ್ತು ಲವಣಗಳು ನೀರಿನಲ್ಲಿ ಕರಗಿ ಅಯಾನುಗಳಾಗಿ ಬೇರ್ಪಡುತ್ತವೆ ಎಂದು ವಿವರಿಸಿದರು.
೧೮೯೬ರಲ್ಲಿ '''ಹೇನ್ರಿ ಬೆಕ್ವೆರಲ್''' ರು ಯುರೇನಿಯಂ ಧಾತುವಿನಲ್ಲಿ ವಿಕಿರಣ ಪಟುತ್ವವನ್ನು ಕಂಡುಹಿಡಿದರು. ಕೆಲವು ಧಾತುಗಳ ಪರಮಾಣುಗಳು ಸಹಜವಾಗಿ ಶಕ್ತಿಯನ್ನು ವಿಕಿರಣ ರೂಪದಲ್ಲಿ ಹೊರಚೆಲ್ಲುತ್ತವೆ. ಈ ಕ್ರಿಯೆಯಲ್ಲಿ ಅವು ತಾವಾಗಿಯೇ ರೂಪಾಂತರಗೊಳ್ಳುತ್ತವೆ ಎಂದು ತಿಳಿಯಿತು. ಈ ವಿದ್ಯಮಾನವನ್ನು, ಯಾವ ಬಾಹ್ಯಾ ವಿಧಾನದಿಂದಲೂ ಬದಲಾಯಿಸಲು ಅಥವಾ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ, ಎಂದು ತಿಳಿಯಿತು.
೧೮೯೬ರಲ್ಲಿ '''ಮೇರಿ ಕ್ಯೂರಿ ಮತ್ತು ಪಿಯೆರೇ ಕ್ಯೂರಿ'''ಯವರು ಪೊಲೊನಿಯಮ್ ಹಾಗು ರೇಡಿಯಂ ಧಾತುಗಳನ್ನು ಕಂಡುಹಿಡಿದರು. ವಿಕಿರಣ ಪಟುತ್ವವು, ಧಾತುವಿನ ಪರಮಾಣುಗಳ ಗುಣ-ಸ್ವಭಾವ ಎಂದು ವಿವರಿಸಿದರು. ಹೆಚ್ಚು ಭಾರವುಳ್ಳ ಪರಮಾಣುಗಳು ಸಹಜವಾಗಿ ವಿಕಿರಣ ಪಟುತ್ವ ಗುಣವನ್ನು ಪ್ರದರ್ಶಿಸುತ್ತವೆ, ಎಂದರು.
೧೮೯೮ರಲ್ಲಿ '''ವಿಲಿಯಂ ರಾಮಸೇ''' ಎನ್ನುವ ವಿಜ್ಞಾನಿ, ಯಾವುದೇ ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸದ ಜಡ ಅನಿಲಗಳನ್ನು ಕಂಡುಹಿಡಿದರು. ಈ ಅನಿಲಗಳು ಅನ್ಯ ಧಾತುಗಳೊಂದಿಗೆ ರಾಸಾಯನಿಕ ಕ್ರಿಯೆಯೆಲ್ಲಿ ಭಾಗಿಯಾಗುವುದಿಲ್ಲ ಎಂದು ಗೊತ್ತಾಯಿತು. ಇಂತಹ ಅನಿಲಗಳನ್ನು ನೊಬೆಲ್ ಗ್ಯಾಸ ಎಂದರು.
೧೮೬೮ರಲ್ಲಿ ಸೂರ್ಯನಲ್ಲಿ ಹೀಲಿಯಂ ಇರುವ ಅನುಮಾನ ಉಂಟಾಯಿತು. ೧೮೮೨ರಲ್ಲಿ ಭೂಮಿಯಲ್ಲಿ ಕೂಡಾ ಹೀಲಿಯಂ ಧಾತು ಇರುವುದು ಪತ್ತೆಯಾಯಿತು. ವಿಲಿಯಂ ರಾಮಸೆಯವರು ವಾತಾವರಣದ ಅನಿಲಗಳ ಅಧ್ಯಯನದಿಂದ ಹೀಲಿಯಂ ಬೇರ್ಪಡಿಸಿದರು. ರಾಮಸೆಯವರು, ರೇಡಿಯಂ ಧಾತುವು, ವಿಕಿರಣ ಹೊರಸೂಸುವಾಗ, ಹೀಲಿಯಂ ಧಾತು, ಅನಿಲ ರೂಪದಲ್ಲಿ ಬಿಡುಗಡೆಯಾಗುವುದನ್ನು ವಿವರಿಸಿದರು.
====== ಪರಮಾಣುವಿನ ಒಳ ರಚನೆ ======
೧೮೯೭ರಲ್ಲಿ '''ಜೆ ಜೆ ಥಾಮ್ಸನ್ನರು''' ಕ್ಯಾಥೋಡ್ ಕಿರಣಗಳ ಪ್ರಯೋಗ ಮಾಡಿ, ಎಲ್ಲಾ ಧಾತುಗಳ ಪರಮಾಣುಗಳು '''ಎಲೆಕ್ಟ್ರಾನ್''' ಗಳೆಂಬ ಉಪಕಣಗಳು ಹೊಂದಿವೆ ಎಂದು ವಿವರಿಸಿದರು. ಎಲೆಕ್ಟ್ರಾನ್ ಗಳು ಋಣ ವಿದ್ಯುತ್ ಆವೇಶ ಹೊಂದಿರುತ್ತವೆ ಎಂದು ವಿವರಿಸಿದರು.
೧೯೦೦ ಬೆಳಕಿನ ವರ್ಣಪಟಲವು ಶಕ್ತಿಯ ಪೊಟ್ಟಣದಂತೆ ವರ್ತಿಸುತ್ತದೆ. ಪ್ಲಾಂಕರು E = hv ಎನ್ನುವ ಸೂತ್ರ ನಿರೂಪಿಸಿದರು. ಇದು ಪರಮಾಣುವಿನ ಕ್ವಾನ್ಟಮ್ ಸಿಧಾಂತಕ್ಕೆ ನಾಂದಿಯಾಯಿತು.
೧೯೧೧ರ ಹೊತ್ತಿಗೆ ಪರಮಾಣುವೂ ಋಣ ವಿದ್ಯುತ್ ಆವೇಶಯುಳ್ಳ ಎಲೆಕ್ಟ್ರಾನ್ ಮತ್ತು ಧನ ಆವೇಶಯುಳ್ಳ ಬೀಜಕೇಂದ್ರ ಹೊಂದಿದೆ ಎಂದು ರದರಫೋರ್ಡರ ಪ್ರಯೋಗಗಳಿಂದ ಖಚಿತವಾಯಿತು.
ಮೂಲತಃ ಪರಮಾಣುವಿನ ರಾಶಿಯು ಬೀಜಕೇಂದ್ರದ್ದೇ ಆಗಿದೆ. ಬೀಜಕೇಂದ್ರದ ಸುತ್ತ ಸುತ್ತುತ್ತಿರುವ ಎಲೆಕ್ಟ್ರಾನಿನ ರಾಶಿಯು ಪ್ರೋಟಾನಿನ ರಾಶಿಗೆ ಹೋಲಿಸಿದರೆ, ನಗಣ್ಯ. ಸುಮಾರು ೧೮೦೦ ಇಲೆಕ್ಟ್ರಾನುಗಳ ರಾಶಿ, ಒಂದು ಪ್ರೋಟಾನಿನ ರಾಶಿಗೆ ಸಮ ಇರುತ್ತದೆ.
೧೯೧೩ರಲ್ಲಿ ಡೆನ್ಮಾರ್ಕಿನ ವಿಜ್ಞಾನಿ '''ನೀಲ್ಸ ಬೊಹರರು''', ಹೈಡ್ರೋಜನ್ ಪರಮಾಣುವಿನ ರಚನಾ ಸಿಧಾಂತವನ್ನು ಎಸೆಸ್ವಿಯಾಗಿ ವಿವರಿಸಿದರು. ಜಲಜನಕದ ವಿಶಿಷ್ಟ ವರ್ಣ ಪಟಲವನ್ನು ನಿಖರವಾಗಿ ವಿವರಿಸುವ ಸೂತ್ರ ನಿರೂಪಿಸಿದರು. ಪರಮಾಣುವಿನ ಬೀಜಕೇಂದ್ರದ ಸುತ್ತ ಎಲೆಕ್ಟ್ರಾನ್ ನಿರ್ಧಾರಿತ ಶಕ್ತಿ ಕವಚಗಳಲ್ಲಿ ಮಾತ್ರ ಸುತ್ತುತ್ತಿರುತ್ತದೆ ಎಂದರು.
೧೯೧೪ರಲ್ಲಿ ಆಂಗ್ಲ ವಿಜ್ಞಾನಿ '''ಹೆನ್ರಿ ಮೊಸೆಲಿ'''ಯವರಿಂದ ಪರಮಾಣು ಸಂಖ್ಯೆಯ ವ್ಯಾಖ್ಯಾನ ನೀಡಲಾಯಿತು. ಪರಮಾಣು ಸಂಖ್ಯೆಯು ಪರಮಾಣು ಬೀಜಕೇಂದ್ರ ಹೊಂದಿರುವ ಒಟ್ಟು ಪ್ರೋಟಾನ್ ಗಳ ಸಂಖ್ಯೆಗೆ ಸಮ ಇರುತ್ತದೆ ಎಂದು ಹೇಳಿದರು. ಈ ತಿಳುವಳಿಕೆಯ ನಂತರ, ಧಾತುಗಳ ಆವರ್ತಕ ಕೋಷ್ಟಕವನ್ನು, ಧಾತುಗಳ ಪರಮಾಣು ಸಂಖ್ಯೆ ಬಳಸಿ ರಚಿಸಿದರು. ಆವರ್ತಕ ಕೋಷ್ಠಕದ ನ್ಯೂನತೆಗಳನ್ನು ತಿದ್ದಲಾಯಿತು. ಆಧುನಿಕ ಆವರ್ತಕ ಕೋಷ್ಟಕದಲ್ಲಿ ೭ ಅಡ್ಡಸಾಲುಗಳು, ಮತ್ತು ೧೮ ಕಂಭಸಾಲುಗಳಿವೆ.
೧೯೧೬ರಲ್ಲಿ '''ಜ್ಯೂಲಿಯಸರು''', ಸಂಯುಕ್ತ ವಸ್ತುಗಳ ರಚನೆಗೆ ಸಂಬಂಧಿಸಿದಂತೆ, ಪರಮಾಣುಗಳ ಜೋಡಣೆಯ <u>ಅಷ್ಟಕ ನಿಯಮ</u> ನಿರೂಪಿಸಿದರು. "ಒಂದು ಪರಮಾಣುವಿನ ಹೊರಕವಚದಲ್ಲಿ ಎಂಟು ಎಲೆಕ್ಟ್ರಾನುಗಳಿದ್ದರೆ ಅದು ಸ್ಥಿರ ಸ್ಥಿತಿಯನ್ನು ಹೊಂದುತ್ತದೆ" ಎಂದರವರು.
೧೯೧೬ರಲ್ಲಿ ಅಮೆರಿಕೆಯ ವಿಜ್ಞಾನಿ '''ಜಿ. ಎನ್. ಲೆವಿಸರು''', ರಾಸಾಯನಿಕ ಸಹವೇಲೆನ್ಸಿ ಬಂಧದ ನಿರೂಪಣೆ ಕೊಟ್ಟರು. ಲೆವಿಸರು ಸಹವೆಲೆನ್ಸಿ ಬಂಧ ನಿಯಮ ಬಳಸಿ, ಸಂಯುಕ್ತ ಕಣಗಳ ಅಣುರಚನೆಯನ್ನು ಎಸೆಸ್ವಿಯಾಗಿ ವಿವರಿಸಿದರು. ಅವರು, ೧೯೨೩ರಲ್ಲಿ ಲೆವಿಸ್ ಆಮ್ಲ ಮತ್ತು ಲೆವಿಸ್ ಪ್ರತ್ಯಾಮ್ಲಗಳ ಪರಿಕಲ್ಪನೆ ಕೊಟ್ಟರು. ರಾಸಾಯನಿಕ ಬದಲಾವಣೆಯಲ್ಲಿ, ಲೆವಿಸ್ ಆಮ್ಲಗಳು, ಇಲೆಕ್ಟ್ರಾನ್ ಜೋಡಿಯನ್ನು [ಪ್ರತ್ಯಾಮ್ಲಗಳಿಂದ] ಸ್ವೀಕರಿಸುತ್ತವೆ ಎಂದರು.
೧೯೧೯ರಲ್ಲಿ '''ರದರ್ಫೋರ್ಡರು''', ಪರಮಾಣುವಿನ ಬೀಜಕೇಂದ್ರದಲ್ಲಿರುವ ಧನಾವೇಶಯುಳ್ಳ '''ಪ್ರೋಟಾನ್''' ಕಣವನ್ನು ಕಂಡುಹಿಡಿದರು. ಪರಮಾಣುವಿನ ಬೀಜಕೇಂದ್ರವು ಅತೀ ಕಡಿಮೆ ಸ್ಥಳವನ್ನು ಆಕ್ರಮಿಸಿ ಕೊಳ್ಳುತ್ತದೆಂದು, ಆದ್ದರಿಂದ ಪರಮಾಣುಗಳ ಹೆಚ್ಚಿನ ಭಾಗ ಪೊಳ್ಳಾಗಿವೆಯಂದು ವಿವರಿಸಿದರು. ಪರಮಾಣುವಿನ ಹೆಚ್ಚಿನ ಸ್ಥಳವನ್ನು ಎಲೆಕ್ಟ್ರಾನುಗಳೇ ಆಕ್ರಮಿಸಿಕೊಂಡಿರುತ್ತವೆ ಎಂದರು.
೧೯೨೪ರಲ್ಲಿ '''ಡಿ ಬ್ರೊಗ್ಲೆಯವರು''', ಎಲೆಕ್ಟ್ರಾನಿನ ರಚನಾ ರೂಪವು, <u>ಅಲೆ ಹಾಗೂ ಕಣ ಎನ್ನುವ ದ್ವಿಗುಣ ಪ್ರಕೃತಿ</u>ಯನ್ನು ಹೊಂದಿದೆ ಎಂದು ನಿರೂಪಿಸಿದರು. ಇಲೆಕ್ಟ್ರಾನು ಕೆಲವೊಮ್ಮೆ ಅಲೆಯಂತೆ ಮತ್ತು ಕೆಲವೊಮ್ಮೆ ಕಣದಂತೆ ವರ್ತಿಸುತ್ತದೆ ಎಂದರು. ''ಡಿ ಬ್ರಾಗ್ಲಿ ಯವರ ಚಲಿಸುವ ಎಲೆಕ್ಟ್ರಾನ್ ಕಣಕ್ಕೆ ಸಂಭಂದಿಸಿದ ಸಮೀಕರಣ '''λ = h/mv''' ಎಂದಿದೆ'''.''''' ಇವರ ಸಿಧಾಂತಕ್ಕೆ ನೋಬಲ್ ಪುರಸ್ಕಾರ ದೊರೆಯಿತು.
೧೯೨೬ರಲ್ಲಿ '''ಶ್ರೋಡಿಂಗರ್''' ವಿಜ್ಞಾನಿಯು ಶಕಲ ಸಿಧಾಂತದ ಮೂಲ ಸೂತ್ರವನ್ನು ಪ್ರಕಟಿಸಿದರು. ''H''𝟁 = E𝟁 ,
''ಶ್ರೋಡಿಂಗರರ ಕ್ವಾನ್ಟಮ್ ಸಮೀಕರಣವು ಪರಮಾಣುವಿನ ಒಳರಚನೆ ವಿವರಿಸುವಲ್ಲಿ ಸಫಲವಾಯಿತು. ಪರಮಾಣುವಿನ ಇಲೆಕ್ಟ್ರಾನ್ ವಿನ್ಯಾಸದ ಗುಟ್ಟು ರಟ್ಟಾಯಿತು.''
'' ''' −ℏ2/2m ∂2Ψ/∂x2 +V(x)Ψ(x)''' = E𝟁''
''ಶ್ರೋಡಿಂಗರರ ಸಮೀಕರಣದ ಅನ್ವಯದಿಂದ ಹೈಡ್ರೋಜನ್ ಪರಮಾಣುವಿನ ರಚನಾ ವಿನ್ಯಾಸ ಬಿಡಿಸಲು ಸಾಧ್ಯವಾಯಿತು. ಮೂಲ ಧಾತುವಿನ ಪರಮಾಣುವಿಗೆ ಸಂಬಂಧಿಸಿದಂತೆ n ,l, m, ಎನ್ನುವ ಪರಸ್ಪರ ಸಂಭಂಧವುಳ್ಳ ಕ್ವಾನ್ಟಮ್ ಸಂಖ್ಯಗಳು ಹೊರಬಿದ್ದವು. ಇವುಗಳನ್ನು ಬಳಸಿ ಎಲ್ಲಾ ಧಾತುಗಳ ಇಲೆಕ್ಟ್ರಾನ್ ವಿನ್ಯಾಸ ಬಿಡಿಸಲು ಸಾಧ್ಯವಾಯಿತು.''
<u>೧೯೦೦ರವರೆಗೆ ಗುರುತಿಸಿದ, ವಿವಿಧ ಪ್ರಕಾರದ ಮೂಲಧಾತುಗಳ ಸಂಖ್ಯೆ ೮೮ಕ್ಕೆ ಏರಿತು.</u>
೧೯೩೨ರಲ್ಲಿ '''ಜೇಮ್ಸ್ ಚಾಡ್ವಿಕ್''' ರವರು, ಪರಮಾಣು ಬೀಜಕೇಂದ್ರ ಹೊಂದಿರುವ <u>ನ್ಯೂಟ್ರಾನ್</u> ಎನ್ನುವ ಉಪಕಣವನ್ನು ಕಂಡುಹಿಡಿದರು. ಈ ಕಣಕ್ಕೆ ಯಾವುದೇ ವಿದ್ಯುತ್ ಆವೇಷ ಇಲ್ಲ. ಹೀಗೆ ಒಂದು ಪರಮಾಣುವೂ ಎಲೆಕ್ಟ್ರಾನ್, ಪ್ರೋಟಾನ್, ಮತ್ತು ನ್ಯೂಟ್ರಾನ್ ಎನ್ನುವ ಸೂಕ್ಷ್ಮ ಕಣಗಳಿಂದ ಆಗಿದೆ. ಪ್ರೋಟಾನ್ ಅಥವಾ ನ್ಯೂಟ್ರಾನ್ ಕಣದ ರಾಶಿಗೆ ಹೋಲಿಸಿದರೆ ಎಲೆಕ್ಟ್ರಾನ್ ರಾಶಿಯು ನಗಣ್ಯ ಎನಿಸುತ್ತದೆ. ಆದರೆ ಎಲೆಕ್ಟ್ರಾನ್ ಮತ್ತು ಪ್ರೋಟಾನ್ ಗಳ ವಿದ್ಯುತ್ ಆವೇಶವು ಸಮ ಇರುತ್ತದೆ . ಒಂದು ಪರಮಾಣುವಿನ ಎಲೆಕ್ಟ್ರಾನ್ ಮತ್ತು ಪ್ರೋಟಾನ್ ಗಳ ಸಂಖ್ಯೆ ಸಮಾನವಾಗಿರುತ್ತದೆ.
rq63c2hox4eyp4trxw6bvncgm85ah5q
ಸದಸ್ಯ:Shreya. Bhaskar
2
142811
1108534
1104582
2022-07-23T07:44:09Z
Shreya. Bhaskar
75926
wikitext
text/x-wiki
ನಾನು ಶ್ರೇಯಾ.ನಾನು ಉಡುಪಿಯ ಡಾ.ಜಿ.ಶಂಕರ್.ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಇಲ್ಲಿ ದ್ವಿತೀಯ ಬಿ.ಕಾಂ. ನ್ನು ಕಲಿಯುತ್ತಿದ್ದೇನೆ.
ವಿಕಿಪೀಡಿಯದಲ್ಲಿ ನಾನು ಬರೆದ ಲೇಖನಗಳು:
೧.[[ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನ]]
೨.[[ಎಳ್ಳು ಅಮವಾಸ್ಯೆ]]
2aid08u4dqlyc7kkenp5yyud9ye2nuq
1108536
1108534
2022-07-23T07:44:51Z
Shreya. Bhaskar
75926
wikitext
text/x-wiki
ನಾನು ಶ್ರೇಯಾ.ನಾನು ಉಡುಪಿಯ ಡಾ.ಜಿ.ಶಂಕರ್.ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಇಲ್ಲಿ ದ್ವಿತೀಯ ಬಿ.ಕಾಂ. ನ್ನು ಕಲಿಯುತ್ತಿದ್ದೇನೆ.
ವಿಕಿಪೀಡಿಯದಲ್ಲಿ ನಾನು ಬರೆದ ಲೇಖನಗಳು:
೧.[[ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನ]]
೨.[[ಎಳ್ಳು ಅಮಾವಾಸ್ಯೆ]]
b5s5yhfabvfq7cfq4kwn684xs9fe8x4
ಸದಸ್ಯ:Kavya.S.M/ನನ್ನ ಪ್ರಯೋಗಪುಟ
2
142819
1108527
1107652
2022-07-23T07:36:03Z
Kavya.S.M
75940
wikitext
text/x-wiki
ಉಡುಪಿ ಜಿಲ್ಲಾ ಕ್ರೀಡಾಂಗಣ ಅಥವಾ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣವು ಕರ್ನಾಟಕದ [[ಉಡುಪಿಯಲ್ಲಿರುವ||ಉಡುಪಿ]] [[ಬಹುಪಯೋಗಿ]] ಕ್ರೀಡಾಂಗಣವಾಗಿದೆ . ಕ್ರೀಡಾಂಗಣವು 10,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ. ಕ್ರೀಡಾಂಗಣವು ಕ್ರಿಕೆಟ್ ಮತ್ತು ಫುಟ್ಬಾಲ್ ಪಂದ್ಯಾವಳಿಗಳು, ಮೇಳಗಳು ಮತ್ತು ಪ್ರದರ್ಶನಗಳಿಗೆ ಸ್ಥಳವಾಗಿದೆ. ರಾಜೀವ್ ಗಾಂಧಿ ಖೇಲ್ ಅಭಿಯಾನ್ ಮಿಷನ್ ಅಡಿಯಲ್ಲಿ 2 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣವು ಪ್ರಮುಖ ಪುನರ್ನಿರ್ಮಾಣಕ್ಕೆ ಒಳಗಾಯಿತು. ಕ್ರೀಡಾಂಗಣವು 8-ಲೇನ್ 400 ಮೀ ಓಟದ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್, 10-ಲೇನ್ 100 ಮೀ ಸ್ಪ್ರಿಂಟಿಂಗ್ ಟ್ರ್ಯಾಕ್ ಮತ್ತು 4-ಲೇನ್ ಸಿಂಥೆಟಿಕ್ ವಾರ್ಮ್-ಅಪ್ ಟ್ರ್ಯಾಕ್ ಅನ್ನು ಒಳಗೊಂಡಿದೆ. ಅಥ್ಲೆಟಿಕ್ ಟ್ರ್ಯಾಕ್ಗಳ ಒಳಗೆ ಫುಟ್ಬಾಲ್ ಮೈದಾನವಿದೆ.
bv3de5ds9d0qxkmy14l7yd09vx9tugl
1108528
1108527
2022-07-23T07:36:49Z
Kavya.S.M
75940
wikitext
text/x-wiki
ಉಡುಪಿ ಜಿಲ್ಲಾ ಕ್ರೀಡಾಂಗಣ ಅಥವಾ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣವು ಕರ್ನಾಟಕದ [[ಉಡುಪಿ|ಉಡುಪಿಯಲ್ಲಿರುವ]] [[ಬಹುಪಯೋಗಿ]] ಕ್ರೀಡಾಂಗಣವಾಗಿದೆ . ಕ್ರೀಡಾಂಗಣವು 10,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ. ಕ್ರೀಡಾಂಗಣವು ಕ್ರಿಕೆಟ್ ಮತ್ತು ಫುಟ್ಬಾಲ್ ಪಂದ್ಯಾವಳಿಗಳು, ಮೇಳಗಳು ಮತ್ತು ಪ್ರದರ್ಶನಗಳಿಗೆ ಸ್ಥಳವಾಗಿದೆ. ರಾಜೀವ್ ಗಾಂಧಿ ಖೇಲ್ ಅಭಿಯಾನ್ ಮಿಷನ್ ಅಡಿಯಲ್ಲಿ 2 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣವು ಪ್ರಮುಖ ಪುನರ್ನಿರ್ಮಾಣಕ್ಕೆ ಒಳಗಾಯಿತು. ಕ್ರೀಡಾಂಗಣವು 8-ಲೇನ್ 400 ಮೀ ಓಟದ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್, 10-ಲೇನ್ 100 ಮೀ ಸ್ಪ್ರಿಂಟಿಂಗ್ ಟ್ರ್ಯಾಕ್ ಮತ್ತು 4-ಲೇನ್ ಸಿಂಥೆಟಿಕ್ ವಾರ್ಮ್-ಅಪ್ ಟ್ರ್ಯಾಕ್ ಅನ್ನು ಒಳಗೊಂಡಿದೆ. ಅಥ್ಲೆಟಿಕ್ ಟ್ರ್ಯಾಕ್ಗಳ ಒಳಗೆ ಫುಟ್ಬಾಲ್ ಮೈದಾನವಿದೆ.
772h9o6fa301p9u77yptrib65hno5p7
1108529
1108528
2022-07-23T07:38:06Z
Kavya.S.M
75940
wikitext
text/x-wiki
ಉಡುಪಿ ಜಿಲ್ಲಾ [[ಕ್ರೀಡಾಂಗಣ]] ಅಥವಾ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣವು [[ಕರ್ನಾಟಕದ|ಕರ್ನಾಟಕ]] [[ಉಡುಪಿ|ಉಡುಪಿಯಲ್ಲಿರುವ]] ಬಹುಪಯೋಗಿ ಕ್ರೀಡಾಂಗಣವಾಗಿದೆ . ಕ್ರೀಡಾಂಗಣವು 10,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ. ಕ್ರೀಡಾಂಗಣವು ಕ್ರಿಕೆಟ್ ಮತ್ತು ಫುಟ್ಬಾಲ್ ಪಂದ್ಯಾವಳಿಗಳು, ಮೇಳಗಳು ಮತ್ತು ಪ್ರದರ್ಶನಗಳಿಗೆ ಸ್ಥಳವಾಗಿದೆ. ರಾಜೀವ್ ಗಾಂಧಿ ಖೇಲ್ ಅಭಿಯಾನ್ ಮಿಷನ್ ಅಡಿಯಲ್ಲಿ 2 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣವು ಪ್ರಮುಖ ಪುನರ್ನಿರ್ಮಾಣಕ್ಕೆ ಒಳಗಾಯಿತು. ಕ್ರೀಡಾಂಗಣವು 8-ಲೇನ್ 400 ಮೀ ಓಟದ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್, 10-ಲೇನ್ 100 ಮೀ ಸ್ಪ್ರಿಂಟಿಂಗ್ ಟ್ರ್ಯಾಕ್ ಮತ್ತು 4-ಲೇನ್ ಸಿಂಥೆಟಿಕ್ ವಾರ್ಮ್-ಅಪ್ ಟ್ರ್ಯಾಕ್ ಅನ್ನು ಒಳಗೊಂಡಿದೆ. ಅಥ್ಲೆಟಿಕ್ ಟ್ರ್ಯಾಕ್ಗಳ ಒಳಗೆ ಫುಟ್ಬಾಲ್ ಮೈದಾನವಿದೆ.
pa5hihm91664buz42ymmbtt3qk7qroy
1108530
1108529
2022-07-23T07:38:27Z
Kavya.S.M
75940
wikitext
text/x-wiki
ಉಡುಪಿ ಜಿಲ್ಲಾ [[ಕ್ರೀಡಾಂಗಣ]] ಅಥವಾ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣವು [[ಕರ್ನಾಟಕ|ಕರ್ನಾಟಕದ]] [[ಉಡುಪಿ|ಉಡುಪಿಯಲ್ಲಿರುವ]] ಬಹುಪಯೋಗಿ ಕ್ರೀಡಾಂಗಣವಾಗಿದೆ . ಕ್ರೀಡಾಂಗಣವು 10,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ. ಕ್ರೀಡಾಂಗಣವು ಕ್ರಿಕೆಟ್ ಮತ್ತು ಫುಟ್ಬಾಲ್ ಪಂದ್ಯಾವಳಿಗಳು, ಮೇಳಗಳು ಮತ್ತು ಪ್ರದರ್ಶನಗಳಿಗೆ ಸ್ಥಳವಾಗಿದೆ. ರಾಜೀವ್ ಗಾಂಧಿ ಖೇಲ್ ಅಭಿಯಾನ್ ಮಿಷನ್ ಅಡಿಯಲ್ಲಿ 2 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣವು ಪ್ರಮುಖ ಪುನರ್ನಿರ್ಮಾಣಕ್ಕೆ ಒಳಗಾಯಿತು. ಕ್ರೀಡಾಂಗಣವು 8-ಲೇನ್ 400 ಮೀ ಓಟದ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್, 10-ಲೇನ್ 100 ಮೀ ಸ್ಪ್ರಿಂಟಿಂಗ್ ಟ್ರ್ಯಾಕ್ ಮತ್ತು 4-ಲೇನ್ ಸಿಂಥೆಟಿಕ್ ವಾರ್ಮ್-ಅಪ್ ಟ್ರ್ಯಾಕ್ ಅನ್ನು ಒಳಗೊಂಡಿದೆ. ಅಥ್ಲೆಟಿಕ್ ಟ್ರ್ಯಾಕ್ಗಳ ಒಳಗೆ ಫುಟ್ಬಾಲ್ ಮೈದಾನವಿದೆ.
49nf8n4xypm4uws8yzp2fhm700zox9r
1108532
1108530
2022-07-23T07:41:00Z
Kavya.S.M
75940
wikitext
text/x-wiki
==ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ==
[[ಉಡುಪಿ]] ಜಿಲ್ಲಾ [[ಕ್ರೀಡಾಂಗಣ]] ಅಥವಾ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣವು [[ಕರ್ನಾಟಕ|ಕರ್ನಾಟಕದ]] [[ಉಡುಪಿ|ಉಡುಪಿಯಲ್ಲಿರುವ]] ಬಹುಪಯೋಗಿ ಕ್ರೀಡಾಂಗಣವಾಗಿದೆ . ಕ್ರೀಡಾಂಗಣವು 10,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ. ಕ್ರೀಡಾಂಗಣವು ಕ್ರಿಕೆಟ್ ಮತ್ತು ಫುಟ್ಬಾಲ್ ಪಂದ್ಯಾವಳಿಗಳು, ಮೇಳಗಳು ಮತ್ತು ಪ್ರದರ್ಶನಗಳಿಗೆ ಸ್ಥಳವಾಗಿದೆ. ರಾಜೀವ್ ಗಾಂಧಿ ಖೇಲ್ ಅಭಿಯಾನ್ ಮಿಷನ್ ಅಡಿಯಲ್ಲಿ 2 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣವು ಪ್ರಮುಖ ಪುನರ್ನಿರ್ಮಾಣಕ್ಕೆ ಒಳಗಾಯಿತು. ಕ್ರೀಡಾಂಗಣವು 8-ಲೇನ್ 400 ಮೀ ಓಟದ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್, 10-ಲೇನ್ 100 ಮೀ ಸ್ಪ್ರಿಂಟಿಂಗ್ ಟ್ರ್ಯಾಕ್ ಮತ್ತು 4-ಲೇನ್ ಸಿಂಥೆಟಿಕ್ ವಾರ್ಮ್-ಅಪ್ ಟ್ರ್ಯಾಕ್ ಅನ್ನು ಒಳಗೊಂಡಿದೆ. ಅಥ್ಲೆಟಿಕ್ ಟ್ರ್ಯಾಕ್ಗಳ ಒಳಗೆ ಫುಟ್ಬಾಲ್ ಮೈದಾನವಿದೆ.
hkesopj4apma4gqeyh52na0sn38i6n3
1108573
1108532
2022-07-23T08:58:06Z
Kavya.S.M
75940
wikitext
text/x-wiki
==ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ==
[[ಉಡುಪಿ]] ಜಿಲ್ಲಾ [[ಕ್ರೀಡಾಂಗಣ]] ಅಥವಾ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣವು [[ಕರ್ನಾಟಕ|ಕರ್ನಾಟಕದ]] [[ಉಡುಪಿ|ಉಡುಪಿಯಲ್ಲಿರುವ]] ಬಹುಪಯೋಗಿ ಕ್ರೀಡಾಂಗಣವಾಗಿದೆ . ಕ್ರೀಡಾಂಗಣವು 10,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ. ಕ್ರೀಡಾಂಗಣವು ಕ್ರಿಕೆಟ್ ಮತ್ತು ಫುಟ್ಬಾಲ್ ಪಂದ್ಯಾವಳಿಗಳು, ಮೇಳಗಳು ಮತ್ತು ಪ್ರದರ್ಶನಗಳಿಗೆ ಸ್ಥಳವಾಗಿದೆ. ರಾಜೀವ್ ಗಾಂಧಿ ಖೇಲ್ ಅಭಿಯಾನ್ ಮಿಷನ್ ಅಡಿಯಲ್ಲಿ 2 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣವು ಪ್ರಮುಖ ಪುನರ್ನಿರ್ಮಾಣಕ್ಕೆ ಒಳಗಾಯಿತು. ಕ್ರೀಡಾಂಗಣವು 8-ಲೇನ್ 400 ಮೀ ಓಟದ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್, 10-ಲೇನ್ 100 ಮೀ ಸ್ಪ್ರಿಂಟಿಂಗ್ ಟ್ರ್ಯಾಕ್ ಮತ್ತು 4-ಲೇನ್ ಸಿಂಥೆಟಿಕ್ ವಾರ್ಮ್-ಅಪ್ ಟ್ರ್ಯಾಕ್ ಅನ್ನು ಒಳಗೊಂಡಿದೆ. ಅಥ್ಲೆಟಿಕ್ ಟ್ರ್ಯಾಕ್ಗಳ ಒಳಗೆ ಫುಟ್ಬಾಲ್ ಮೈದಾನವಿದೆ.
{| class="wikitable"
|+ Caption text
|-
! ಮಾಹಿತಿ !! ವಿವರಣೆ
|-
| ಪೂರ್ಣ ಹೆಸರು || ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ
|-
| ಸ್ಥಳ || ಉಡುಪಿ,ಕರ್ನಾಟಕ
|-
| ಮಾಲೀಕ || ಉಡುಪಿ ಜಿಲ್ಲಾ ಕ್ರೀಡಾ ಸಂಘ
|-
| ಸಾಮರ್ಥ್ಯ || ೧೦೦೦೦
|-
| ನಿರ್ಮಾಣ ವೆಚ್ಚ || ೨ ಕೋಟಿ
|-
| ನವೀಕರಿಸಲಾದ ವರ್ಷ || ೨೦೧೫
|-
| || ಉದಾಹರಣೆ
|}
8daqfor8xqwmaeu54bhhx0te5nt2pco
1108576
1108573
2022-07-23T10:27:40Z
Kavya.S.M
75940
wikitext
text/x-wiki
==ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ==
[[ಉಡುಪಿ]] ಜಿಲ್ಲಾ [[ಕ್ರೀಡಾಂಗಣ]] ಅಥವಾ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣವು [[ಕರ್ನಾಟಕ|ಕರ್ನಾಟಕದ]] [[ಉಡುಪಿ|ಉಡುಪಿಯಲ್ಲಿರುವ]] ಬಹುಪಯೋಗಿ ಕ್ರೀಡಾಂಗಣವಾಗಿದೆ . ಕ್ರೀಡಾಂಗಣವು 10,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ. ಕ್ರೀಡಾಂಗಣವು ಕ್ರಿಕೆಟ್ ಮತ್ತು ಫುಟ್ಬಾಲ್ ಪಂದ್ಯಾವಳಿಗಳು, ಮೇಳಗಳು ಮತ್ತು ಪ್ರದರ್ಶನಗಳಿಗೆ ಸ್ಥಳವಾಗಿದೆ. ರಾಜೀವ್ ಗಾಂಧಿ ಖೇಲ್ ಅಭಿಯಾನ್ ಮಿಷನ್ ಅಡಿಯಲ್ಲಿ 2 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣವು ಪ್ರಮುಖ ಪುನರ್ನಿರ್ಮಾಣಕ್ಕೆ ಒಳಗಾಯಿತು. ಕ್ರೀಡಾಂಗಣವು 8-ಲೇನ್ 400 ಮೀ ಓಟದ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್, 10-ಲೇನ್ 100 ಮೀ ಸ್ಪ್ರಿಂಟಿಂಗ್ ಟ್ರ್ಯಾಕ್ ಮತ್ತು 4-ಲೇನ್ ಸಿಂಥೆಟಿಕ್ ವಾರ್ಮ್-ಅಪ್ ಟ್ರ್ಯಾಕ್ ಅನ್ನು ಒಳಗೊಂಡಿದೆ. ಅಥ್ಲೆಟಿಕ್ ಟ್ರ್ಯಾಕ್ಗಳ ಒಳಗೆ ಫುಟ್ಬಾಲ್ ಮೈದಾನವಿದೆ.
{| class="wikitable"
|+ Caption text ಅಜ್ಜರಕಾಡು ಕ್ರೀಡಾಂಗಣ
|-
! ಮಾಹಿತಿ !! ವಿವರಣೆ
|-
| ಪೂರ್ಣ ಹೆಸರು || ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ
|-
| ಸ್ಥಳ || ಉಡುಪಿ,ಕರ್ನಾಟಕ
|-
| ಮಾಲೀಕ || ಉಡುಪಿ ಜಿಲ್ಲಾ ಕ್ರೀಡಾ ಸಂಘ
|-
| ಸಾಮರ್ಥ್ಯ || ೧೦೦೦೦
|-
| ನಿರ್ಮಾಣ ವೆಚ್ಚ || ೨ ಕೋಟಿ
|-
| ನವೀಕರಿಸಲಾದ ವರ್ಷ || ೨೦೧೫
|-
|}
4swopv8ch519zca6jja1p8m8gmalq3x
1108577
1108576
2022-07-23T10:28:02Z
Kavya.S.M
75940
wikitext
text/x-wiki
==ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ==
[[ಉಡುಪಿ]] ಜಿಲ್ಲಾ [[ಕ್ರೀಡಾಂಗಣ]] ಅಥವಾ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣವು [[ಕರ್ನಾಟಕ|ಕರ್ನಾಟಕದ]] [[ಉಡುಪಿ|ಉಡುಪಿಯಲ್ಲಿರುವ]] ಬಹುಪಯೋಗಿ ಕ್ರೀಡಾಂಗಣವಾಗಿದೆ . ಕ್ರೀಡಾಂಗಣವು 10,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ. ಕ್ರೀಡಾಂಗಣವು ಕ್ರಿಕೆಟ್ ಮತ್ತು ಫುಟ್ಬಾಲ್ ಪಂದ್ಯಾವಳಿಗಳು, ಮೇಳಗಳು ಮತ್ತು ಪ್ರದರ್ಶನಗಳಿಗೆ ಸ್ಥಳವಾಗಿದೆ. ರಾಜೀವ್ ಗಾಂಧಿ ಖೇಲ್ ಅಭಿಯಾನ್ ಮಿಷನ್ ಅಡಿಯಲ್ಲಿ 2 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣವು ಪ್ರಮುಖ ಪುನರ್ನಿರ್ಮಾಣಕ್ಕೆ ಒಳಗಾಯಿತು. ಕ್ರೀಡಾಂಗಣವು 8-ಲೇನ್ 400 ಮೀ ಓಟದ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್, 10-ಲೇನ್ 100 ಮೀ ಸ್ಪ್ರಿಂಟಿಂಗ್ ಟ್ರ್ಯಾಕ್ ಮತ್ತು 4-ಲೇನ್ ಸಿಂಥೆಟಿಕ್ ವಾರ್ಮ್-ಅಪ್ ಟ್ರ್ಯಾಕ್ ಅನ್ನು ಒಳಗೊಂಡಿದೆ. ಅಥ್ಲೆಟಿಕ್ ಟ್ರ್ಯಾಕ್ಗಳ ಒಳಗೆ ಫುಟ್ಬಾಲ್ ಮೈದಾನವಿದೆ.
{| class="wikitable"
|+ ಅಜ್ಜರಕಾಡು ಕ್ರೀಡಾಂಗಣ
|-
! ಮಾಹಿತಿ !! ವಿವರಣೆ
|-
| ಪೂರ್ಣ ಹೆಸರು || ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ
|-
| ಸ್ಥಳ || ಉಡುಪಿ,ಕರ್ನಾಟಕ
|-
| ಮಾಲೀಕ || ಉಡುಪಿ ಜಿಲ್ಲಾ ಕ್ರೀಡಾ ಸಂಘ
|-
| ಸಾಮರ್ಥ್ಯ || ೧೦೦೦೦
|-
| ನಿರ್ಮಾಣ ವೆಚ್ಚ || ೨ ಕೋಟಿ
|-
| ನವೀಕರಿಸಲಾದ ವರ್ಷ || ೨೦೧೫
|-
|}
jbc24ubgteqm4p5upvn45imgaq1fr2c
1108578
1108577
2022-07-23T10:37:30Z
Kavya.S.M
75940
wikitext
text/x-wiki
==ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ==
[[ಉಡುಪಿ]] ಜಿಲ್ಲಾ [[ಕ್ರೀಡಾಂಗಣ]] ಅಥವಾ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣವು [[ಕರ್ನಾಟಕ|ಕರ್ನಾಟಕದ]] [[ಉಡುಪಿ|ಉಡುಪಿಯಲ್ಲಿರುವ]] ಬಹುಪಯೋಗಿ ಕ್ರೀಡಾಂಗಣವಾಗಿದೆ . ಕ್ರೀಡಾಂಗಣವು 10,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ. ಕ್ರೀಡಾಂಗಣವು ಕ್ರಿಕೆಟ್ ಮತ್ತು ಫುಟ್ಬಾಲ್ ಪಂದ್ಯಾವಳಿಗಳು, ಮೇಳಗಳು ಮತ್ತು ಪ್ರದರ್ಶನಗಳಿಗೆ ಸ್ಥಳವಾಗಿದೆ. ರಾಜೀವ್ ಗಾಂಧಿ ಖೇಲ್ ಅಭಿಯಾನ್ ಮಿಷನ್ ಅಡಿಯಲ್ಲಿ 2 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣವು ಪ್ರಮುಖ ಪುನರ್ನಿರ್ಮಾಣಕ್ಕೆ ಒಳಗಾಯಿತು. ಕ್ರೀಡಾಂಗಣವು 8-ಲೇನ್ 400 ಮೀ ಓಟದ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್, 10-ಲೇನ್ 100 ಮೀ ಸ್ಪ್ರಿಂಟಿಂಗ್ ಟ್ರ್ಯಾಕ್ ಮತ್ತು 4-ಲೇನ್ ಸಿಂಥೆಟಿಕ್ ವಾರ್ಮ್-ಅಪ್ ಟ್ರ್ಯಾಕ್ ಅನ್ನು ಒಳಗೊಂಡಿದೆ. ಅಥ್ಲೆಟಿಕ್ ಟ್ರ್ಯಾಕ್ಗಳ ಒಳಗೆ ಪ್ಪ ಮೈದಾನವಿದೆ.
{| class="wikitable"
|+ ಅಜ್ಜರಕಾಡು ಕ್ರೀಡಾಂಗಣ
|-
! ಮಾಹಿತಿ !! ವಿವರಣೆ
|-
| ಪೂರ್ಣ ಹೆಸರು || ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ
|-
| ಸ್ಥಳ || ಉಡುಪಿ,ಕರ್ನಾಟಕ
|-
| ಮಾಲೀಕ || ಉಡುಪಿ ಜಿಲ್ಲಾ ಕ್ರೀಡಾ ಸಂಘ
|-
| ಸಾಮರ್ಥ್ಯ || ೧೦೦೦೦
|-
| ನಿರ್ಮಾಣ ವೆಚ್ಚ || ೨ ಕೋಟಿ
|-
| ನವೀಕರಿಸಲಾದ ವರ್ಷ || ೨೦೧೫
|-
|}
dxf800z6i1iahaox1gfm74vkhaepro9
1108580
1108578
2022-07-23T11:00:21Z
Kavya.S.M
75940
wikitext
text/x-wiki
==ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ==
[[ಉಡುಪಿ]] ಜಿಲ್ಲಾ [[ಕ್ರೀಡಾಂಗಣ]] ಅಥವಾ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣವು [[ಕರ್ನಾಟಕ|ಕರ್ನಾಟಕದ]] [[ಉಡುಪಿ|ಉಡುಪಿಯಲ್ಲಿರುವ]] ಬಹುಪಯೋಗಿ ಕ್ರೀಡಾಂಗಣವಾಗಿದೆ . ಕ್ರೀಡಾಂಗಣವು 10,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ. ಕ್ರೀಡಾಂಗಣವು ಕ್ರಿಕೆಟ್ ಮತ್ತು [[ಫುಟ್ಬಾಲ್]] ಪಂದ್ಯಾವಳಿಗಳು, ಮೇಳಗಳು ಮತ್ತು ಪ್ರದರ್ಶನಗಳಿಗೆ ಸ್ಥಳವಾಗಿದೆ. ರಾಜೀವ್ ಗಾಂಧಿ ಖೇಲ್ ಅಭಿಯಾನ್ ಮಿಷನ್ ಅಡಿಯಲ್ಲಿ 2 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣವು ಪ್ರಮುಖ ಪುನರ್ನಿರ್ಮಾಣಕ್ಕೆ ಒಳಗಾಯಿತು. ಕ್ರೀಡಾಂಗಣವು 8-ಲೇನ್ 400 ಮೀ ಓಟದ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್, 10-ಲೇನ್ 100 ಮೀ ಸ್ಪ್ರಿಂಟಿಂಗ್ ಟ್ರ್ಯಾಕ್ ಮತ್ತು 4-ಲೇನ್ ಸಿಂಥೆಟಿಕ್ ವಾರ್ಮ್-ಅಪ್ ಟ್ರ್ಯಾಕ್ ಅನ್ನು ಒಳಗೊಂಡಿದೆ. ಅಥ್ಲೆಟಿಕ್ ಟ್ರ್ಯಾಕ್ಗಳ ಒಳಗೆ [[ಫುಟ್ ಬಾಲ್]] ಮೈದಾನವಿದೆ.
{| class="wikitable"
|+ ಅಜ್ಜರಕಾಡು ಕ್ರೀಡಾಂಗಣ
|-
! ಮಾಹಿತಿ !! ವಿವರಣೆ
|-
| ಪೂರ್ಣ ಹೆಸರು || ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ
|-
| ಸ್ಥಳ || ಉಡುಪಿ,ಕರ್ನಾಟಕ
|-
| ಮಾಲೀಕ || ಉಡುಪಿ ಜಿಲ್ಲಾ ಕ್ರೀಡಾ ಸಂಘ
|-
| ಸಾಮರ್ಥ್ಯ || ೧೦೦೦೦
|-
| ನಿರ್ಮಾಣ ವೆಚ್ಚ || ೨ ಕೋಟಿ
|-
| ನವೀಕರಿಸಲಾದ ವರ್ಷ || ೨೦೧೫
|-
|}
kib6oee289byav363702v2sbtjngls9
ಸದಸ್ಯ:Veena Sundar N./ನನ್ನ ಪ್ರಯೋಗಪುಟ2
2
143102
1108538
1105273
2022-07-23T07:45:20Z
Veena Sundar N.
75929
wikitext
text/x-wiki
[[ಚಿತ್ರ:Junk food.jpg|450px|center|alt=ಜಂಕ್ ಫುಡ್|ಜಂಕ್ ಫುಡ್]]
'''ಜಂಕ್ ಫುಡ್''' ಎಂಬುದು ಸಕ್ಕರೆ ಮತ್ತು/ಅಥವಾ ಕೊಬ್ಬಿನಿಂದ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುವ ಆಹಾರವನ್ನು ವಿವರಿಸಲು ಬಳಸಲಾಗುವ ಪದವಾಗಿದೆ, ಮತ್ತು ಪ್ರಾಯಶಃ ಸೋಡಿಯಂ ಕೂಡ, ಆದರೆ ಕಡಿಮೆ ಆಹಾರದ ಫೈಬರ್, [[ಪ್ರೋಟೀನ್]], ಜೀವಸತ್ವಗಳು, [[ಖನಿಜ|ಖನಿಜಗಳು]], ಅಥವಾ ಪೌಷ್ಟಿಕಾಂಶದ ಮೌಲ್ಯದ ಇತರ ಪ್ರಮುಖ ರೂಪಗಳಾಗಿವೆ.ಇದನ್ನು ಹೆಚ್.ಎಫ್ಎ.ಸ್.ಎಸ್. (ಹೈ ಇನ್ ಫ್ಯಾಟ್([[ಕೊಬ್ಬು]]), ಸಾಲ್ಟ್([[ಲವಣ|ಉಪ್ಪು]]), ಶುಗರ್([[ಸಕ್ಕರೆ]]) ಎಂದೂ ಕರೆಯಲಾಗುತ್ತದೆ.assn.org/delivering-care/population-care/who-warns-kids-digital-exposure-junk-food-ads</ref> ಜಂಕ್ ಫುಡ್ ಎಂಬ ಪದವು ೧೯೫೦ ರ ದಶಕದ ಹಿಂದಿನದು.<ref>https://www.nytimes.com/2011/01/02/magazine/02FOB-onlanguage-t.html?_r=0</ref>
ಇದರ ನಿಖರವಾದ ವ್ಯಾಖ್ಯಾನಗಳು ಉದ್ದೇಶ ಮತ್ತು ಕಾಲಾನಂತರದಲ್ಲಿ ಬದಲಾಗುತ್ತವೆ. ಸ್ಯಾಚುರೇಟೆಡ್ ಕೊಬ್ಬಿನಿಂದ ತಯಾರಿಸಿದ ಮಾಂಸದಂತಹ ಕೆಲವು ಅಧಿಕ-ಪ್ರೋಟೀನ್ ಆಹಾರಗಳನ್ನು ಜಂಕ್ ಫುಡ್ ಎಂದು ಪರಿಗಣಿಸಬಹುದು.<ref>https://direct.mit.edu/glep/article-abstract/18/2/93/14916/Sustainably-Sourced-Junk-Food-Big-Food-and-the?redirectedFrom=fulltext</ref> ಫಾಸ್ಟ್ ಫುಡ್ ಮತ್ತು ಫಾಸ್ಟ್ ಫುಡ್ ರೆಸ್ಟೊರೆಂಟ್ಗಳನ್ನು ಸಾಮಾನ್ಯವಾಗಿ ಜಂಕ್ ಫುಡ್ನೊಂದಿಗೆ ಸಮೀಕರಿಸಲಾಗುತ್ತದೆ, ಆದರೂ ತ್ವರಿತ ಆಹಾರಗಳನ್ನು ಜಂಕ್ ಫುಡ್ ಎಂದು ವರ್ಗೀಕರಿಸಲಾಗುವುದಿಲ್ಲ.<ref>https://en.wikipedia.org/wiki/Special:BookSources/978-0313335273</ref><ref>https://www.newyorker.com/magazine/2015/11/02/freedom-from-fries</ref><ref>https://www.sciencekids.co.nz/sciencefacts/food/fastfood.html</ref> ಹೆಚ್ಚಿನ ಜಂಕ್ ಫುಡ್ ಹೆಚ್ಚು ಸಂಸ್ಕರಿಸಿದ ಆಹಾರವಾಗಿದೆ.
ಜಂಕ್ ಫುಡ್ ಅತಿಯಾದ [[ಆಹಾರ ಪದ್ಧತಿ|ಆಹಾರ ಪದ್ಧತಿಯಿಂದ]] ಉಂಟಾಗುವ ಋಣಾತ್ಮಕ ಆರೋಗ್ಯ ಪರಿಣಾಮಗಳ ಬಗ್ಗೆ ಕಳವಳಗಳು, ವಿಶೇಷವಾಗಿ ಸ್ಥೂಲಕಾಯತೆ, ಸಾರ್ವಜನಿಕ ಆರೋಗ್ಯ ಜಾಗೃತಿ ಅಭಿಯಾನಗಳು ಮತ್ತು ಹಲವಾರು ದೇಶಗಳಲ್ಲಿ ಜಾಹೀರಾತು ಮತ್ತು ಮಾರಾಟದ ಮೇಲೆ ನಿರ್ಬಂಧಗಳನ್ನು ಉಂಟುಮಾಡಿದೆ.<ref>https://publichealthlawcenter.org/topics/healthy-eating/food-marketing-kids</ref><ref>https://web.archive.org/web/20140920211847/http://www.who.int/features/2014/uk-food-drink-marketing/en/</ref><ref>https://www.cspinet.org/resource/food-marketing-other-countries</ref>
==ವ್ಯುತ್ಪತ್ತಿ==
ಜಂಕ್ ಫುಡ್ ಎಂಬ ಪದವು ಕನಿಷ್ಠ ೧೯೫೦ ರ ದಶಕದ ಆರಂಭದಲ್ಲಿದೆ, ಆದಾಗ್ಯೂ ಅದರ ನಾಣ್ಯವನ್ನು ಸಾರ್ವಜನಿಕ ಹಿತಾಸಕ್ತಿಯಲ್ಲಿ ವಿಜ್ಞಾನ ಕೇಂದ್ರದ ಮೈಕೆಲ್ ಎಫ್. ಜಾಕೋಬ್ಸನ್ ಅವರಿಗೆ ೧೯೭೨ ರಲ್ಲಿ ನೀಡಲಾಗಿದೆ.<ref>https://en.wikipedia.org/wiki/BBC_News</ref> ೧೯೫೨ ರಲ್ಲಿ, ಲಿಮಾ, ಓಹಿಯೋ, ನ್ಯೂಸ್, "'ಜಂಕ್ ಫುಡ್ಸ್' ಗಂಭೀರ ಅಪೌಷ್ಟಿಕತೆಗೆ ಕಾರಣ" ಎಂಬ ಶೀರ್ಷಿಕೆಯಲ್ಲಿ ಈ ನುಡಿಗಟ್ಟು ಕಾಣಿಸಿಕೊಂಡಿತು. "ಡಾ. ಬ್ರಾಡಿಸ್ ಹೆಲ್ತ್ ಕಾಲಮ್: ಮೋರ್ ಜಂಕ್ ದ್ಯಾನ್ ಫುಡ್" ಲೇಖನದಲ್ಲಿ, ಡಾ. ಬ್ರಾಡಿ ಹೀಗೆ ಬರೆಯುತ್ತಾರೆ, "ಶ್ರೀಮತಿ ಹೆಚ್ 'ಜಂಕ್' ಎಂದು ಕರೆಯುವುದನ್ನು ನಾನು ಚೀಟ್ ಫುಡ್ ಎಂದು ಕರೆಯುತ್ತೇನೆ. ಅದು ಮುಖ್ಯವಾಗಿ (೧) ಬಿಳಿ ಹಿಟ್ಟು ಮತ್ತು (೨) ಸಂಸ್ಕರಿಸಿದ ಬಿಳಿ ಸಕ್ಕರೆ ಅಥವಾ ಸಿರಪ್ನಿಂದ ಮಾಡಲ್ಪಟ್ಟಿದೆ. ಉದಾಹರಣೆಗೆ, ಬಿಳಿ ಬ್ರೆಡ್ , ಕ್ರ್ಯಾಕರ್ಸ್, ಕೇಕ್, ಕ್ಯಾಂಡಿ, ಐಸ್ ಕ್ರೀಮ್ ಸೋಡಾ, ಚಾಕೊಲೇಟ್ ಮಾಲ್ಟೆಡ್, ಸಂಡೇಸ್, ಸಿಹಿಯಾದ ಕಾರ್ಬೊನೇಟೆಡ್ ಪಾನೀಯಗಳು." ಚೀಟ್ ಫುಡ್ ಎಂಬ ಪದವನ್ನು ಕನಿಷ್ಠ ೧೯೧೬ ರಲ್ಲಿ ಪತ್ರಿಕೆಯ ಉಲ್ಲೇಖಗಳಲ್ಲಿ ಗುರುತಿಸಬಹುದು.<ref>https://www.grammarphobia.com/blog/2011/02/junk-food.html</ref>
==ವ್ಯಾಖ್ಯಾನಗಳು==
ಆಂಡ್ರ್ಯೂ ಎಫ್. ಸ್ಮಿತ್ನ ಎನ್ಸೈಕ್ಲೋಪೀಡಿಯಾ ಆಫ್ ಜಂಕ್ ಫುಡ್ ಅಂಡ್ ಫಾಸ್ಟ್ ಫುಡ್ನಲ್ಲಿ, ಜಂಕ್ ಫುಡ್ ಅನ್ನು "ಕ್ಯಾಂಡಿ, ಬೇಕರಿ ಸಾಮಾನುಗಳು, [[:en:https://en.wikipedia.org/wiki/Ice_cream|ಐಸ್ ಕ್ರೀಮ್]], ಉಪ್ಪು ತಿಂಡಿಗಳು ಮತ್ತು ತಂಪು ಪಾನೀಯಗಳು ಸೇರಿದಂತೆ, ಕಡಿಮೆ ಅಥವಾ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರದ ಆದರೆ ಸಾಕಷ್ಟು ಪ್ರಮಾಣದಲ್ಲಿ ಹೊಂದಿರುವ ವಾಣಿಜ್ಯ ಉತ್ಪನ್ನಗಳು" ಎಂದು ವ್ಯಾಖ್ಯಾನಿಸಲಾಗಿದೆ. ಕ್ಯಾಲೋರಿಗಳು, ಉಪ್ಪು]] ಮತ್ತು ಕೊಬ್ಬುಗಳು. ಎಲ್ಲಾ ತ್ವರಿತ ಆಹಾರಗಳು ಜಂಕ್ ಫುಡ್ಗಳಲ್ಲದಿದ್ದರೂ, ಅವುಗಳಲ್ಲಿ ಹೆಚ್ಚಿನವುಗಳು. ತ್ವರಿತ ಆಹಾರಗಳು ಆರ್ಡರ್ ಮಾಡಿದ ನಂತರ ತಕ್ಷಣವೇ ಬಡಿಸಲು ಸಿದ್ಧವಾಗಿರುವ ಆಹಾರಗಳಾಗಿವೆ. ಕೆಲವು ತ್ವರಿತ ಆಹಾರಗಳು ಹೆಚ್ಚಿನ ಕ್ಯಾಲೋರಿಗಳಲ್ಲಿ ಮತ್ತು ಕಡಿಮೆ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುತ್ತವೆ. ಸಲಾಡ್ಗಳಂತಹ ತ್ವರಿತ ಆಹಾರಗಳು ಕ್ಯಾಲೊರಿಗಳಲ್ಲಿ ಕಡಿಮೆ ಮತ್ತು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರಬಹುದು."
ಜಂಕ್ ಫುಡ್ ಖಾಲಿ ಕ್ಯಾಲೊರಿಗಳನ್ನು ಒದಗಿಸುತ್ತದೆ ಆದರೆ ಪೌಷ್ಟಿಕಾಂಶದ ಆಹಾರಕ್ಕೆ ಅಗತ್ಯವಿರುವ ಪ್ರೋಟೀನ್, ವಿಟಮಿನ್ಗಳು ಅಥವಾ ಖನಿಜಗಳಲ್ಲಿ ಸ್ವಲ್ಪ ಅಥವಾ ಯಾವುದನ್ನೂ ಪೂರೈಸುವುದಿಲ್ಲ. ಹ್ಯಾಂಬರ್ಗರ್ಗಳು, [[ಪಿಜ್ಜಾ]], ಮತ್ತು ಟ್ಯಾಕೋಗಳಂತಹ ಕೆಲವು ಆಹಾರಗಳನ್ನು ಅವುಗಳ ಪದಾರ್ಥಗಳು ಮತ್ತು ತಯಾರಿಕೆಯ ವಿಧಾನಗಳ ಆಧಾರದ ಮೇಲೆ ಆರೋಗ್ಯಕರ ಅಥವಾ ಜಂಕ್ ಫುಡ್ ಎಂದು ಪರಿಗಣಿಸಬಹುದು. ಹೆಚ್ಚು ಸಂಸ್ಕರಿಸಿದ ವಸ್ತುಗಳು ಸಾಮಾನ್ಯವಾಗಿ ಜಂಕ್ ಫುಡ್ ವರ್ಗದ ಅಡಿಯಲ್ಲಿ ಬರುತ್ತವೆ. ಬೆಳಗಿನ ಉಪಾಹಾರ ಧಾನ್ಯಗಳು ಹೆಚ್ಚಾಗಿ ಸಕ್ಕರೆ ಅಥವಾ ಹೆಚ್ಚಿನ ಫ್ರಕ್ಟೋಸ್ ಕಾರ್ನ್ ಸಿರಪ್ ಮತ್ತು ಬಿಳಿ ಹಿಟ್ಟು ಅಥವಾ ಮೆಕ್ಕೆ ಜೋಳವನ್ನು ಒಳಗೊಂಡಿರುತ್ತದೆ.
ಯುನೈಟೆಡ್ ಕಿಂಗ್ಡಮ್ನ ಜಾಹೀರಾತು ಮಾನದಂಡಗಳ ಪ್ರಾಧಿಕಾರ, ಯುಕೆ [[ಜಾಹೀರಾತು]] ಉದ್ಯಮದ ಸ್ವಯಂ-ನಿಯಂತ್ರಕ ಸಂಸ್ಥೆ, ಜಂಕ್ ಫುಡ್ ಅನ್ನು ವ್ಯಾಖ್ಯಾನಿಸಲು [[:en :Nutrition|ಪೌಷ್ಟಿಕಾಂಶದ]] ಪ್ರೊಫೈಲಿಂಗ್ ಅನ್ನು ಬಳಸುತ್ತದೆ. ಆಹಾರಗಳನ್ನು "ಎ" [[:en :Nutrition|ಪೋಷಕಾಂಶಗಳು]](ಶಕ್ತಿ, ಸ್ಯಾಚುರೇಟೆಡ್ ಕೊಬ್ಬು, ಒಟ್ಟು ಸಕ್ಕರೆ ಮತ್ತು ಸೋಡಿಯಂ) ಮತ್ತು "ಸಿ" ಪೋಷಕಾಂಶಗಳೆಂದು(ಹಣ್ಣು, ತರಕಾರಿ ಮತ್ತು ಕಾಯಿ ಅಂಶ, ಫೈಬರ್ ಮತ್ತು ಪ್ರೋಟೀನ್) ಸ್ಕೋರ್ ಮಾಡಲಾಗುತ್ತದೆ. ಎ ಮತ್ತು ಸಿ ಸ್ಕೋರ್ಗಳ ನಡುವಿನ ವ್ಯತ್ಯಾಸವು ಆಹಾರ ಅಥವಾ ಪಾನೀಯವನ್ನು ಹೆಚ್.ಎಫ್.ಎಸ್.ಎಸ್. ಎಂದು ವರ್ಗೀಕರಿಸಲಾಗಿದೆಯೇ ಎಂಬುದನ್ನು ನಿರ್ಧರಿಸುತ್ತದೆ(ಹೈ ಇನ್ ಫ್ಯಾಟ್(ಕೊಬ್ಬು) , ಸಾಲ್ಟ್(ಉಪ್ಪು) , ಶುಗರ್(ಸಕ್ಕರೆ)-ಇವು ಜಂಕ್ ಫುಢ್ ಗೆ ಸಮಾನಾರ್ಥಕವಾದ ಪದಗಳು).
ಪ್ಯಾನಿಕ್ ನೇಷನ್ನಲ್ಲಿ: ಜಂಕ್ ಫುಡ್ ಲೇಬಲ್ ಅನ್ನು ಪೌಷ್ಟಿಕಾಂಶದ ಅರ್ಥಹೀನ ಎಂದು ವಿವರಿಸಲಾಗಿದೆ: ಆಹಾರವು ಆಹಾರದಂತಿರಬೇಕು ಅದಲ್ಲದೆ ಪೌಷ್ಟಿಕಾಂಶದ ಮೌಲ್ಯವಿಲ್ಲದಿದ್ದರೆ, ಅದು ಆಹಾರವಲ್ಲ. ಸಹ-ಸಂಪಾದಕ ವಿನ್ಸೆಂಟ್ ಮಾರ್ಕ್ಸ್ ವಿವರಿಸುತ್ತಾರೆ, "ಆಹಾರವನ್ನು 'ಜಂಕ್' ಎಂದು ಲೇಬಲ್ ಮಾಡುವುದು 'ನಾನು ಅದನ್ನು ಒಪ್ಪುವುದಿಲ್ಲ' ಎಂದು ಹೇಳುವ ಇನ್ನೊಂದು ಮಾರ್ಗವಾಗಿದೆ. ಕೆಟ್ಟ ಮಿಶ್ರಣಗಳು ಮತ್ತು ಆಹಾರದ ಪ್ರಮಾಣಗಳಿಂದ ಕೂಡಿದ ಕೆಟ್ಟ ಆಹಾರಗಳಿವೆ. ಆದರೆ ಮಾಲಿನ್ಯ ಅಥವಾ ಹದಗೆಡುವ ಮೂಲಕ ಕೆಟ್ಟದ್ದನ್ನು ಹೊರತುಪಡಿಸಿ ಯಾವುದೇ 'ಕೆಟ್ಟ ಆಹಾರ'ಗಳಿಲ್ಲ."
==ಇತಿಹಾಸ==
[[ನ್ಯೂ ಯಾರ್ಕ್ ನಗರ|ನ್ಯೂಯಾರ್ಕ್]] ಟೈಮ್ಸ್ನಲ್ಲಿನ "ಲೆಟ್ ಅಸ್ ನೌ ಪ್ರೈಸ್ ದಿ ಗ್ರೇಟ್ ಮೆನ್ ಆಫ್ ಜಂಕ್ ಫುಡ್" ಲೇಖನದ ಪ್ರಕಾರ, "ಜಂಕ್ ಫುಡ್ನ ಇತಿಹಾಸವು ಹೆಚ್ಚಾಗಿ [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೇರಿಕನ್]] ಕಥೆಯಾಗಿದೆ: ಇದು ನೂರಾರು ವರ್ಷಗಳಿಂದ, ಪ್ರಪಂಚದ ಅನೇಕ ಭಾಗಗಳಲ್ಲಿ ಇದೆ. ಆದರೆ ಯಾರೂ ಅದರ ಹಲವು ಪ್ರಭೇದಗಳನ್ನು ಕಂಡುಹಿಡಿದು, ಅದನ್ನು ಬ್ರ್ಯಾಂಡ್ ಮಾಡುವುದು, ಅದನ್ನು ಸಾಮೂಹಿಕವಾಗಿ ಉತ್ಪಾದಿಸುವುದು, ಜನರನ್ನು ಶ್ರೀಮಂತರನ್ನಾಗಿ ಮಾಡುವುದು ಮತ್ತು ಅದನ್ನು ತಿನ್ನುವುದು ಉತ್ತಮ ಕೆಲಸವನ್ನು ಮಾಡಿಲ್ಲ."<ref>https://www.nytimes.com/2010/08/08/weekinreview/08manny.html</ref> ಕ್ರ್ಯಾಕರ್ ಜ್ಯಾಕ್, ಕ್ಯಾಂಡಿ-ಲೇಪಿತ ಪಾಪ್ಕಾರ್ನ್- ಮತ್ತು ಕಡಲೆಕಾಯಿ ಮಿಠಾಯಿ, ಮೊದಲ ಜನಪ್ರಿಯ ಹೆಸರು-ಬ್ರಾಂಡ್ ಜಂಕ್ ಫುಡ್ ಎಂದು ಮನ್ನಣೆ ಪಡೆದಿದೆ; ಇದನ್ನು ಚಿಕಾಗೋದಲ್ಲಿ ರಚಿಸಲಾಯಿತು, ೧೮೯೬ ರಲ್ಲಿ ನೋಂದಾಯಿಸಲಾಯಿತು ಮತ್ತು ೨೦ ವರ್ಷಗಳ ನಂತರ ವಿಶ್ವದಲ್ಲೇ ಹೆಚ್ಚು ಮಾರಾಟವಾದ ಕ್ಯಾಂಡಿಯಾಯಿತು.<ref>https://www.thedailymeal.com/travel/where-did-junk-food-come</ref>
==ಜನಪ್ರಿಯತೆ ಮತ್ತು ಮನವಿ==
ಜಂಕ್ ಫುಡ್ ಅದರ ವಿವಿಧ ರೂಪಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ ಮತ್ತು ಆಧುನಿಕ ಜನಪ್ರಿಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಯು. ಎಸ್. (US) ನಲ್ಲಿ, ವಾರ್ಷಿಕ ಫಾಸ್ಟ್ ಫುಡ್ ಮಾರಾಟವು $೬೨೦ ಶತಕೋಟಿಯಷ್ಟು ಸೂಪರ್ಮಾರ್ಕೆಟ್ ಮಾರಾಟಕ್ಕೆ ಹೋಲಿಸಿದರೆ, $೧೬೦ ಶತಕೋಟಿಯಷ್ಟಿದೆ<ref>https://www.franchisehelp.com/industry-reports/fast-food-industry-analysis-2020-cost-trends/</ref> (ಒಂದು ಅಂಕಿ ಅಂಶವು ಅನುಕೂಲಕರ ಆಹಾರಗಳು, ಲಘು ಆಹಾರಗಳು ಮತ್ತು ಕ್ಯಾಂಡಿಗಳ ರೂಪದಲ್ಲಿ ಜಂಕ್ ಫುಡ್ ಅನ್ನು ಒಳಗೊಂಡಿದೆ) . ೧೯೭೬ ರಲ್ಲಿ, USನ ಟಾಪ್ ೧೦ ಪಾಪ್ ಹಾಡುಗಳಲ್ಲಿ ಒಂದಾದ "ಜಂಕ್ ಫುಡ್ ಜಂಕಿ" ಎಂಬ ಹಾಡು ಜಂಕ್ ಫುಡ್ ವ್ಯಸನಿಯೊಬ್ಬನನ್ನು ವಿವರಿಸುತ್ತದೆ, ಅವನು ಹಗಲಿನಲ್ಲಿ ಆರೋಗ್ಯಕರ ಆಹಾರವನ್ನು ಅನುಸರಿಸುವಂತೆ ನಟಿಸುತ್ತಾನೆ, ಆದರೆ ರಾತ್ರಿಯಲ್ಲಿ ಹೊಸ್ಟೆಸ್ ಟ್ವಿಂಕೀಸ್ ಮತ್ತು ಫ್ರಿಟೋಸ್ ಕಾರ್ನ್ ಚಿಪ್ಸ್, ಮೆಕ್ಡೊನಾಲ್ಡ್ಸ್ ಮತ್ತು KFC ಗಳಲ್ಲಿ ಕಮರಿ ಹೋಗುತ್ತಾನೆ. ಮೂವತ್ತಾರು ವರ್ಷಗಳ ನಂತರ, "ಟಾಪ್ ೧೦ ಐಕಾನಿಕ್ ಜಂಕ್ ಫುಡ್ಸ್" ಎಂಬ ಶೀರ್ಷಿಕೆಯ ಲೇಖನದಲ್ಲಿ ಟೈಮ್ ಟ್ವಿಂಕಿಯನ್ನು #೧ ಸ್ಥಾನದಲ್ಲಿ ಇರಿಸಿತು: "ಅಷ್ಟೇ ಅಲ್ಲ...ನಮ್ಮ ಸೂಪರ್ಮಾರ್ಕೆಟ್ ಕಪಾಟಿನಲ್ಲಿ ಮತ್ತು ನಮ್ಮ ಹೊಟ್ಟೆಯಲ್ಲಿ ಮುಖ್ಯವಾದ ಅಂಶವಾಗಿದೆ. ನಮ್ಮ ಜನಪ್ರಿಯ ಸಂಸ್ಕೃತಿ ಮತ್ತು, ಎಲ್ಲಕ್ಕಿಂತ ಹೆಚ್ಚಾಗಿ, ನಮ್ಮ ಹೃದಯದಲ್ಲಿ, ಯಾವುದೇ ಪೌಷ್ಟಿಕಾಂಶದ ಮೌಲ್ಯದ ಕೊರತೆಯಿಂದಾಗಿ ಸಾಮಾನ್ಯವಾಗಿ ಟೀಕೆಗಳು, ಟ್ವಿಂಕಿ ಸಾಂಸ್ಕೃತಿಕ ಮತ್ತು ಗ್ಯಾಸ್ಟ್ರೊನೊಮಿಕಲ್ ಐಕಾನ್ ಆಗಿ ಮುಂದುವರಿಯುವಲ್ಲಿ ಯಶಸ್ವಿಯಾಗಿದ್ದಾರೆ."
[[ಚಿತ್ರ:Junk Food.JPG|400px|thumb|right|alt=ಜಂಕ್ ಫುಡ್|ಜಂಕ್ ಫುಡ್]]
ಜುಲೈ ೨೧ ರಂದು ಅಮೇರಿಕಾ ವಾರ್ಷಿಕ ರಾಷ್ಟ್ರೀಯ ಜಂಕ್ ಫುಡ್ ದಿನವನ್ನು ಆಚರಿಸುತ್ತದೆ. ಇದು ಸುಮಾರು ೧೭೫ US ಆಹಾರ ಮತ್ತು ಪಾನೀಯ ದಿನಗಳಲ್ಲಿ ಒಂದಾಗಿದೆ ಹಾಗೂ ಇದನ್ನು "ಹೆಚ್ಚು ಆಹಾರವನ್ನು ಮಾರಾಟ ಮಾಡಲು ಬಯಸುವ ಜನರು" ರಚಿಸಿದ್ದಾರೆ.
ಜಂಕ್ ಫುಡ್ನ ಮನವಿಯ ಮೂಲಕ್ಕೆ ಸಂಬಂಧಿಸಿದಂತೆ, ಯಾವುದೇ ನಿರ್ಣಾಯಕ ವೈಜ್ಞಾನಿಕ ಉತ್ತರವಿಲ್ಲ, ಶಾರೀರಿಕ ಮತ್ತು ಮಾನಸಿಕ ಅಂಶಗಳೆರಡನ್ನೂ ಉಲ್ಲೇಖಿಸಲಾಗಿದೆ. ಆಹಾರ ತಯಾರಕರು ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಮಾನವ ಸಂಬಂಧವನ್ನು ಪ್ರಚೋದಿಸುವ ಪರಿಮಳ ಪ್ರೊಫೈಲ್ಗಳನ್ನು ರಚಿಸಲು ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಶತಕೋಟಿ ಡಾಲರ್ಗಳನ್ನು ಖರ್ಚು ಮಾಡುತ್ತಾರೆ. ಸೇವನೆಯು ಮೆದುಳಿನಲ್ಲಿ ಆಹ್ಲಾದಕರವಾದ, ವ್ಯಸನಕಾರಿ ಪರಿಣಾಮಗಳನ್ನು ಉಂಟುಮಾಡುತ್ತದೆ. ಅದೇ ಸಮಯದಲ್ಲಿ, ಬೃಹತ್ ಮಾರ್ಕೆಟಿಂಗ್ ಪ್ರಯತ್ನಗಳನ್ನು ನಿಯೋಜಿಸಲಾಗಿದೆ, ಇದು ಪ್ರಬಲವಾದ ಬ್ರ್ಯಾಂಡ್ ನಿಷ್ಠೆಯನ್ನು ಸೃಷ್ಟಿಸುತ್ತದೆ, ಅದು ರುಚಿಯನ್ನು ಟ್ರಂಪ್ ಮಾಡಬಹುದು ಎಂದು ಅಧ್ಯಯನಗಳು ತೋರಿಸಿವೆ.
ಹೆಚ್ಚು ಶ್ರೀಮಂತರಿಗಿಂತ ಬಡವರು ಒಟ್ಟಾರೆಯಾಗಿ ಹೆಚ್ಚು ಜಂಕ್ ಫುಡ್ ತಿನ್ನುತ್ತಾರೆ ಎಂಬುದು ಸುಸ್ಥಾಪಿತವಾಗಿದೆ. ಆದರೆ ಇದಕ್ಕೆ ಕಾರಣಗಳು ಸ್ಪಷ್ಟವಾಗಿಲ್ಲ. ಕೆಲವು ಅಧ್ಯಯನಗಳು '''ಸಾಮಾಜಿಕ-ಆರ್ಥಿಕ ಸ್ಥಿತಿ''' ಪ್ರಕಾರ ಆಹಾರ ಗ್ರಹಿಕೆಯಲ್ಲಿನ ವ್ಯತ್ಯಾಸಗಳ ಮೇಲೆ ಕೇಂದ್ರೀಕರಿಸಿದೆ; SES ಆಧಾರದ ಮೇಲೆ ವಿಭಿನ್ನವಾಗಿರುವ ಕೆಲವು ಅಧ್ಯಯನಗಳು ಆರ್ಥಿಕವಾಗಿ ಸವಾಲು ಹೊಂದಿರುವವರು ಆರೋಗ್ಯಕರ ಆಹಾರವನ್ನು ಜನಸಂಖ್ಯೆಯ ಯಾವುದೇ ವಿಭಾಗಕ್ಕಿಂತ ಭಿನ್ನವಾಗಿ ಗ್ರಹಿಸುವುದಿಲ್ಲ ಎಂದು ಸೂಚಿಸುತ್ತದೆ.
==ಆರೋಗ್ಯದ ಪರಿಣಾಮಗಳು==
ಜಂಕ್ ಫುಡ್ ಅನ್ನು ಆಗಾಗ್ಗೆ ಸೇವಿಸಿದಾಗ, ಜಂಕ್ ಫುಡ್ನಲ್ಲಿ ಕಂಡುಬರುವ ಹೆಚ್ಚುವರಿ [[ಕೊಬ್ಬು]], ಸರಳ [[ಕಾರ್ಬೋಹೈಡ್ರೇಟ್ಗಳು]] ಮತ್ತು ಸಂಸ್ಕರಿಸಿದ ಸಕ್ಕರೆಯು ಸ್ಥೂಲಕಾಯತೆ, ಹೃದಯರಕ್ತನಾಳದ ಕಾಯಿಲೆ ಮತ್ತು ಇತರ ಅನೇಕ ದೀರ್ಘಕಾಲದ ಆರೋಗ್ಯ ಪರಿಸ್ಥಿತಿಗಳ ಅಪಾಯವನ್ನು ಹೆಚ್ಚಿಸುತ್ತದೆ. ಘಾನಾದಲ್ಲಿ ತ್ವರಿತ ಆಹಾರಗಳ ಸೇವನೆಯ ಮೇಲಿನ ಕೇಸ್ ಸ್ಟಡಿ ಜಂಕ್ ಫುಡ್ ಸೇವನೆ ಮತ್ತು ಬೊಜ್ಜು ದರಗಳ ನಡುವಿನ ನೇರ ಸಂಬಂಧವನ್ನು ಸೂಚಿಸಿದೆ. ವರದಿಯು ಸ್ಥೂಲಕಾಯತೆಯು ಹೃದಯಾಘಾತಗಳ ದರದಲ್ಲಿ ಏರಿಕೆಯಂತಹ ಸಂಬಂಧಿತ ಸಂಕೀರ್ಣ ಆರೋಗ್ಯ ಕಾಳಜಿಗಳಿಗೆ ಕಾರಣವಾಗುತ್ತದೆ ಎಂದು ಪ್ರತಿಪಾದಿಸುತ್ತದೆ. ೩೦ ವರ್ಷ ವಯಸ್ಸಿನಲ್ಲೇ, ಅಪಧಮನಿಗಳು ಮುಚ್ಚಿಹೋಗಲು ಪ್ರಾರಂಭಿಸಬಹುದು ಮತ್ತು ಭವಿಷ್ಯದ ಹೃದಯಾಘಾತಗಳಿಗೆ ಅಡಿಪಾಯ ಹಾಕಬಹುದು ಎಂದು ಅಧ್ಯಯನಗಳು ಬಹಿರಂಗಪಡಿಸುತ್ತವೆ. ಗ್ರಾಹಕರು ಒಂದೇ ಸಮಯದಲ್ಲಿ ಹೆಚ್ಚು ತಿನ್ನುತ್ತಾರೆ, ಮತ್ತು ಜಂಕ್ ಫುಡ್ನೊಂದಿಗೆ ತಮ್ಮ ಹಸಿವನ್ನು ತೃಪ್ತಿಪಡಿಸುವವರು ಹಣ್ಣುಗಳು ಅಥವಾ ತರಕಾರಿಗಳಂತಹ ಆರೋಗ್ಯಕರ ಆಹಾರವನ್ನು ಸೇವಿಸುವ ಸಾಧ್ಯತೆ ಕಡಿಮೆ ಇದೆ.
ಇಲಿಗಳ ಮೇಲಿನ ಪರೀಕ್ಷೆಯು ಜಂಕ್ ಫುಡ್ನ ಋಣಾತ್ಮಕ ಪರಿಣಾಮಗಳನ್ನು ಸೂಚಿಸಿದೆ ಮತ್ತು ಅದು ಜನರಲ್ಲೂ ಪ್ರಕಟವಾಗಬಹುದು. ೨೦೦೮ ರಲ್ಲಿ '''ಸ್ಕ್ರಿಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್''' ಅಧ್ಯಯನವು ಜಂಕ್ ಫುಡ್ ಸೇವನೆಯು ಕೊಕೇನ್ ಮತ್ತು ಹೆರಾಯಿನ್ ನಂತಹ ವ್ಯಸನಕಾರಿ ಡ್ರಗ್ಸ್ ರೀತಿಯಲ್ಲಿ ಮೆದುಳಿನ ಚಟುವಟಿಕೆಯನ್ನು ಬದಲಾಯಿಸುತ್ತದೆ ಎಂದು ಸೂಚಿಸಿದೆ. ಜಂಕ್ ಫುಡ್ನ ಅನಿಯಮಿತ ಪ್ರವೇಶದೊಂದಿಗೆ ಹಲವು ವಾರಗಳ ನಂತರ, ಇಲಿಗಳ ಮಿದುಳುಗಳ ಆನಂದ ಕೇಂದ್ರಗಳು ಸಂವೇದನಾರಹಿತವಾದವು. ಆನಂದಕ್ಕಾಗಿ ಹೆಚ್ಚಿನ ಆಹಾರದ ಅಗತ್ಯವಿತ್ತು; ಜಂಕ್ ಫುಡ್ ಅನ್ನು ತೆಗೆದು ಆರೋಗ್ಯಕರ ಆಹಾರದೊಂದಿಗೆ ಬದಲಿಸಿದ ನಂತರವೂ ಇಲಿಗಳು ಪೌಷ್ಟಿಕಾಂಶದ ದರವನ್ನು ತಿನ್ನುವ ಬದಲು ಎರಡು ವಾರಗಳ ಕಾಲ ಹಸಿವಿನಿಂದ ಬಳಲುತ್ತಿದ್ದವು. ಬ್ರಿಟೀಷ್ ಜರ್ನಲ್ ಆಫ್ ನ್ಯೂಟ್ರಿಷನ್ನಲ್ಲಿನ ೨೦೦೭ ರ ಅಧ್ಯಯನವು ಗರ್ಭಾವಸ್ಥೆಯಲ್ಲಿ ಜಂಕ್ ಫುಡ್ ತಿನ್ನುವ ಹೆಣ್ಣು ಇಲಿಗಳು ತಮ್ಮ ಸಂತತಿಯಲ್ಲಿ ಅನಾರೋಗ್ಯಕರ ಆಹಾರ ಪದ್ಧತಿಯ ಸಾಧ್ಯತೆಯನ್ನು ಹೆಚ್ಚಿಸುತ್ತವೆ ಎಂದು ಕಂಡುಹಿಡಿದಿದೆ.
ಮಾನವರಲ್ಲಿ ಭಾವನಾತ್ಮಕ ಆರೋಗ್ಯದ ಮೇಲೆ ಸಕ್ಕರೆಯ ಆಹಾರಗಳ ಪ್ರಭಾವದ ಕುರಿತು ಇತರ ಸಂಶೋಧನೆಗಳನ್ನು ಮಾಡಲಾಗಿದೆ ಮತ್ತು ಜಂಕ್ ಫುಡ್ ಸೇವನೆಯು ಶಕ್ತಿಯ ಮಟ್ಟಗಳು ಮತ್ತು ಭಾವನಾತ್ಮಕ ಯೋಗಕ್ಷೇಮದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಸೂಚಿಸಿದೆ.
==ಜಂಕ್ ಫುಡ್ ವಿರೋಧಿ ಕ್ರಮಗಳು==
ಜಂಕ್ ಫುಡ್ ಸೇವನೆಯನ್ನು ನಿಗ್ರಹಿಸಲು ಹಲವಾರು ದೇಶಗಳು ವಿವಿಧ ರೀತಿಯ ಶಾಸಕಾಂಗ ಕ್ರಮಗಳನ್ನು ತೆಗೆದುಕೊಂಡಿವೆ ಅಥವಾ ಪರಿಗಣಿಸುತ್ತಿವೆ. ೨೦೧೪ ರಲ್ಲಿ, ಆರೋಗ್ಯದ ಹಕ್ಕಿನ ಕುರಿತು ವಿಶ್ವಸಂಸ್ಥೆಯ ವಿಶೇಷ ವರದಿಗಾರ ಆನಂದ್ ಗ್ರೋವರ್ ಅವರು "ಅನಾರೋಗ್ಯಕರ ಆಹಾರಗಳು, ಸಾಂಕ್ರಾಮಿಕವಲ್ಲದ ರೋಗಗಳು ಮತ್ತು ಆರೋಗ್ಯದ ಹಕ್ಕು'' ಎಂಬ ತಮ್ಮ ವರದಿಯನ್ನು ಬಿಡುಗಡೆ ಮಾಡಿದರು ಮತ್ತು "ಆಹಾರ ಮತ್ತು ಪೌಷ್ಟಿಕಾಂಶವನ್ನು ಅಭಿವೃದ್ಧಿಪಡಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರಗಳಿಗೆ ಕರೆ ನೀಡಿದರು. ಆರೋಗ್ಯಕರ ಆಹಾರಕ್ಕಾಗಿ ಮಾರ್ಗಸೂಚಿಗಳು, ಜಂಕ್ ಫುಡ್ನ ಮಾರ್ಕೆಟಿಂಗ್ ಮತ್ತು ಜಾಹೀರಾತುಗಳನ್ನು ನಿಯಂತ್ರಿಸುವುದು, ಆಹಾರ ಉತ್ಪನ್ನಗಳ ಗ್ರಾಹಕ-ಸ್ನೇಹಿ ಲೇಬಲ್ ಅನ್ನು ಅಳವಡಿಸಿಕೊಳ್ಳುವುದು ಮತ್ತು ಆರೋಗ್ಯದ ಹಕ್ಕಿನ ಉಲ್ಲಂಘನೆಗಳಿಗೆ ಹೊಣೆಗಾರಿಕೆಯ ಕಾರ್ಯವಿಧಾನಗಳನ್ನು ಸ್ಥಾಪಿಸುವುದು ಈ ಎಲ್ಲ ಕ್ರಮಗಳನ್ನು ಒಳಗೊಂಡಿದ್ದವು.
೧೯೬೮ ಮತ್ತು ೧೯೭೭ ರ ನಡುವೆ ಮೆಕ್ಗವರ್ನ್ ಸಮಿತಿ (ಯುನೈಟೆಡ್ ಸ್ಟೇಟ್ಸ್ ಸೆನೆಟ್ ಸೆಲೆಕ್ಟ್ ಕಮಿಟಿ ಆನ್ ನ್ಯೂಟ್ರಿಷನ್ ಅಂಡ್ ಹ್ಯೂಮನ್ ನೀಡ್ಸ್, ಸೆನೆಟರ್ ಜಾರ್ಜ್ ಮೆಕ್ಗವರ್ನ್ ಅವರ ಅಧ್ಯಕ್ಷತೆಯಲ್ಲಿ) ಅಮೆರಿಕಾದ ಆಹಾರದಲ್ಲಿ ಜಂಕ್ ಫುಡ್ ಅನ್ನು ಗುರುತಿಸಲು ಮತ್ತು ನಿಗ್ರಹಿಸಲು ಆರಂಭಿಕ, ಉನ್ನತ-ಪ್ರೊಫೈಲ್ ಮತ್ತು ವಿವಾದಾತ್ಮಕ ಪ್ರಯತ್ನವನ್ನು ಕೈಗೊಂಡಿತು. USನಲ್ಲಿನ ಅಪೌಷ್ಟಿಕತೆ ಮತ್ತು ಹಸಿವಿನ ಬಗ್ಗೆ ತನಿಖೆ ಮಾಡಲು, ಸಮಿತಿಯ ವ್ಯಾಪ್ತಿಯು ಕ್ರಮೇಣವಾಗಿ ವಿಸ್ತರಿಸಲ್ಪಟ್ಟಿತು, ಇದು ಆಹಾರ ಪದ್ಧತಿಗಳ ಮೇಲೆ ಪರಿಣಾಮ ಬೀರುವ ಪರಿಸರ ಪರಿಸ್ಥಿತಿಗಳನ್ನು ಒಳಗೊಂಡಿರುತ್ತದೆ. ಸಂಸ್ಕರಿತ ಆಹಾರಗಳಲ್ಲಿ ಉಪ್ಪು, ಸಕ್ಕರೆ ಮತ್ತು ಕೊಬ್ಬಿನ ಬಳಕೆಯ ಬಗ್ಗೆ ಸಮಿತಿಯು ತಕರಾರು ಎತ್ತಿತು, ಅತಿಯಾಗಿ ತಿನ್ನುವ ಸಮಸ್ಯೆಗಳು ಮತ್ತು ಟಿವಿಯಲ್ಲಿ ಜಂಕ್ ಫುಡ್ನ ಹೆಚ್ಚಿನ ಶೇಕಡಾವಾರು ಜಾಹೀರಾತುಗಳನ್ನು ಗಮನಿಸಿತು ಮತ್ತು ಕೆಟ್ಟ ಆಹಾರ ಪದ್ಧತಿಗಳು ಧೂಮಪಾನದಷ್ಟೇ ಮಾರಕವಾಗಬಹುದು ಎಂದು ಹೇಳಿತು. ಆಹಾರ ಉದ್ಯಮ, ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್ ಮತ್ತು ಸಮಿತಿಯೊಳಗೆ ಸೇರಿದಂತೆ ಹಲವು ದಿಕ್ಕುಗಳಿಂದ ಸಂಶೋಧನೆಗಳನ್ನು ಹೆಚ್ಚು ಟೀಕಿಸಲಾಯಿತು ಮತ್ತು ನಿರಾಕರಿಸಲಾಯಿತು. ೧೯೭೭ ರಲ್ಲಿ, ಸಮಿತಿಯು ಯುನೈಟೆಡ್ ಸ್ಟೇಟ್ಸ್ಗೆ ಆಹಾರದ ಗುರಿಗಳು ಎಂಬ ಶೀರ್ಷಿಕೆಯಡಿಯಲ್ಲಿ ಸಾರ್ವಜನಿಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತು, ಇದು ಅಮೆರಿಕನ್ನರಿಗೆ ಆಹಾರ ಮಾರ್ಗಸೂಚಿಗಳ ಪೂರ್ವವರ್ತಿಯಾಯಿತು. US ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯು ೧೯೮೦ ರಿಂದ ಪ್ರತಿ ಐದು ವರ್ಷಗಳಿಗೊಮ್ಮೆ ಮಾರ್ಗಸೂಚಿಗಳನ್ನು ಪ್ರಕಟಿಸುತ್ತದೆ.
===ತೆರಿಗೆ===
ಬೆಲೆ ನಿಯಂತ್ರಣದ ಮೂಲಕ ಜಂಕ್ ಫುಡ್ ಬಳಕೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, ಪಾಪ ತೆರಿಗೆ(sin tax)ಗಳನ್ನು ಜಾರಿಗೆ ತರಲಾಗಿದೆ. ಸ್ಯಾಚುರೇಟೆಡ್ ಕೊಬ್ಬಿನ ಸೇವನೆಯನ್ನು ಗುರಿಯಾಗಿಟ್ಟುಕೊಂಡು, ಡೆನ್ಮಾರ್ಕ್ ವಿಶ್ವದ ಮೊದಲ ಕೊಬ್ಬು-ಆಹಾರ ತೆರಿಗೆಯನ್ನು ಅಕ್ಟೋಬರ್, ೨೦೧೧ ರಲ್ಲಿ ಪರಿಚಯಿಸಿತು. ಹಂಗೇರಿಯು ಹೆಚ್ಚಿನ ಸಕ್ಕರೆ, ಕೊಬ್ಬು ಮತ್ತು ಉಪ್ಪನ್ನು ಹೊಂದಿರುವ ಆಹಾರ ಮತ್ತು ಪಾನೀಯಗಳ ಮೇಲೆ ತೆರಿಗೆಯನ್ನು ವಿಧಿಸಿದೆ. ನಾರ್ವೆಯು ಸಂಸ್ಕರಿಸಿದ ಸಕ್ಕರೆಗೆ ತೆರಿಗೆ ವಿಧಿಸುತ್ತದೆ ಮತ್ತು ಮೆಕ್ಸಿಕೋ ಅನಾರೋಗ್ಯಕರ ಆಹಾರದ ಮೇಲೆ ವಿವಿಧ ಅಬಕಾರಿಗಳನ್ನು ಹೊಂದಿದೆ. ಏಪ್ರಿಲ್ ೧, ೨೦೧೫ ರಂದು, US ನಲ್ಲಿ ಮೊದಲ ಕೊಬ್ಬಿನ ತೆರಿಗೆ, ೨೦೧೪ರ ನವಾಜೋ ನೇಷನ್ಸ್ ಹೆಲ್ತಿ ಡೈನ್ ನೇಷನ್ ಆಕ್ಟ್, ೨% ಜಂಕ್ ಫುಡ್ ತೆರಿಗೆಯನ್ನು ಕಡ್ಡಾಯಗೊಳಿಸಿತು. ಕಾಯಿದೆಯು ನವಾಜೋ ಜನಸಂಖ್ಯೆಯಲ್ಲಿ ಸ್ಥೂಲಕಾಯತೆ ಮತ್ತು ಮಧುಮೇಹದ ಸಮಸ್ಯೆಗಳನ್ನು ಗುರಿಯಾಗಿಸಿಕೊಂಡಿದೆ.
===ಮಕ್ಕಳಿಗೆ ಜಾಹೀರಾತುಗಳನ್ನು ನಿರ್ಬಂಧಿಸುವುದು===
ಮಕ್ಕಳನ್ನು ಗುರಿಯಾಗಿಸಿಕೊಂಡು ಜಂಕ್ ಫುಡ್ ಒಂದು ವಿವಾದಾಸ್ಪದ ವಿಷಯವಾಗಿದೆ. "ಬಾಲ್ಯದ ಸ್ಥೂಲಕಾಯತೆಯ ಮೇಲಿನ ಜಾಹೀರಾತುಗಳ ಪ್ರಭಾವ" ದಲ್ಲಿ, ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಷನ್ ಈ ರೀತಿ ವರದಿ ಮಾಡಿದೆ: "ಪೌಷ್ಟಿಕವಲ್ಲದ ಆಹಾರಗಳ ಜಾಹೀರಾತಿನ ಹೆಚ್ಚಳ ಮತ್ತು ಬಾಲ್ಯದ ಸ್ಥೂಲಕಾಯತೆಯ ದರಗಳ ನಡುವಿನ ಬಲವಾದ ಸಂಬಂಧವನ್ನು ಸಂಶೋಧನೆಯು ಕಂಡುಕೊಂಡಿದೆ." ವಿಶ್ವ ಆರೋಗ್ಯ ಸಂಸ್ಥೆಯು ಸರ್ಕಾರಗಳು ಕ್ರಮ ತೆಗೆದುಕೊಳ್ಳುವಂತೆ ಶಿಫಾರಸು ಮಾಡಿದೆ. ಅನೇಕ ಜಾಹೀರಾತುಗಳು ಕೊಬ್ಬಿನಂಶ, ಸಕ್ಕರೆ ಮತ್ತು ಉಪ್ಪಿನಂಶವಿರುವ ಆಹಾರಗಳನ್ನು ಉತ್ತೇಜಿಸುತ್ತವೆ. ಆರೋಗ್ಯಕರ ಆಹಾರದ ಭಾಗವಾಗಿ ಇವುಗಳ ಸೇವನೆಯನ್ನು ಸೀಮಿತಗೊಳಿಸಬೇಕು. ಮಕ್ಕಳ ಆಹಾರದ ಆದ್ಯತೆಗಳು, ಕೊಳ್ಳುವ ನಡವಳಿಕೆ ಮತ್ತು ಒಟ್ಟಾರೆ ಆಹಾರದ ನಡವಳಿಕೆಯ ಮೇಲೆ ಪ್ರಭಾವ ಬೀರಲು ಮಾರ್ಕೆಟಿಂಗ್ ಸಹ ಮಕ್ಕಳಲ್ಲಿ ಅಧಿಕ ತೂಕ ಮತ್ತು ಸ್ಥೂಲಕಾಯತೆಯ ಅಪಾಯದೊಂದಿಗೆ ಸಂಬಂಧಿಸಿದೆ.ಜೀವನದ ಆರಂಭದಲ್ಲಿ ಮಕ್ಕಳು ಬೆಳೆಸಿಕೊಳ್ಳುವ ಅಭ್ಯಾಸಗಳು ಪ್ರೌಢಾವಸ್ಥೆಯಲ್ಲಿ ಮುಂದುವರಿಯುವ ಅನಾರೋಗ್ಯಕರ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಅವರನ್ನು ಪ್ರೋತ್ಸಾಹಿಸಬಹುದು. ಇದು ಅಧಿಕ ತೂಕ, ಸ್ಥೂಲಕಾಯತೆ ಮತ್ತು ಮಧುಮೇಹ ಮತ್ತು ಹೃದಯರಕ್ತನಾಳದ ಕಾಯಿಲೆಯಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
UKಯಲ್ಲಿ, ಮಕ್ಕಳು ನೋಡುತ್ತಿರುವ ಯಾವುದೇ ಸಮಯದಲ್ಲಿ ಸಕ್ಕರೆ, ಉಪ್ಪು ಅಥವಾ ಕೊಬ್ಬಿನಂಶವಿರುವ ಆಹಾರಗಳ ಜಾಹೀರಾತನ್ನು ಹೆಚ್ಚು ಮಿತಿಗೊಳಿಸುವ ಅಥವಾ ತೆಗೆದುಹಾಕುವ ಪ್ರಯತ್ನಗಳು ನಡೆಯುತ್ತಿವೆ. UK ಸರ್ಕಾರವು ಮಕ್ಕಳನ್ನು ಗುರಿಯಾಗಿಸಿಕೊಂಡು ಜಂಕ್ ಫುಡ್ನ ಜಾಹೀರಾತು ಮತ್ತು ಪ್ರಚಾರವನ್ನು ನಿಲ್ಲಿಸುವಲ್ಲಿ ಸಾಕಷ್ಟು ವಿಫಲವಾಗಿದೆ ಎಂದು ಹೇಳಲಾಗಿದೆ. ಮಕ್ಕಳಿಗೆ ಅನಾರೋಗ್ಯಕರ ಆಹಾರದ ಜಾಹೀರಾತು ನೀಡುವ ಕಾರ್ಟೂನ್ ಪಾತ್ರಗಳನ್ನು ನಿಷೇಧಿಸಬೇಕು, ಸೂಪರ್ಮಾರ್ಕೆಟ್ಗಳು ಅನಾರೋಗ್ಯಕರ ಸಿಹಿತಿಂಡಿಗಳು ಮತ್ತು ತಿಂಡಿಗಳನ್ನು ಹಜಾರಗಳ ತುದಿಗಳಿಂದ ಮತ್ತು ಚೆಕ್ಔಟ್ ಪ್ರದೇಶಗಳಿಂದ ತೆಗೆದುಹಾಕಬೇಕು, ಸ್ಥಳೀಯ ಅಧಿಕಾರಿಗಳು ತಮ್ಮ ತ್ವರಿತ ಆಹಾರ ಮಳಿಗೆಗಳ ಸಂಖ್ಯೆಯನ್ನು ಮಿತಿಗೊಳಿಸಬೇಕು ಎಂದು ಯುಕೆ ಸಂಸದೀಯ ಆಯ್ಕೆ ಸಮಿತಿ ಶಿಫಾರಸು ಮಾಡಿದೆ. ಪ್ರದೇಶ, ಅನಾರೋಗ್ಯಕರ ಆಹಾರಗಳಿಗೆ ಸಂಬಂಧಿಸಿದ ಬ್ರ್ಯಾಂಡ್ಗಳನ್ನು ಕ್ರೀಡಾ ಕ್ಲಬ್ಗಳು, ಯೂತ್ ಲೀಗ್ಗಳು ಮತ್ತು ಪಂದ್ಯಾವಳಿಗಳನ್ನು ಪ್ರಾಯೋಜಿಸುವುದನ್ನು ನಿಷೇಧಿಸಬೇಕು ಮತ್ತು ಫೇಸ್ಬುಕ್ನಂತಹ ಸಾಮಾಜಿಕ ಮಾಧ್ಯಮವು ಮಕ್ಕಳಿಗೆ ಜಂಕ್ ಫುಡ್ ಜಾಹೀರಾತುಗಳನ್ನು ಕಡಿತಗೊಳಿಸಬೇಕು-ಎಲ್ಲವೂ ಪ್ರಸ್ತುತ ಕೇವಲ ಶಿಫಾರಸುಗಳಾಗಿವೆ.
ಆಸ್ಟ್ರೇಲಿಯಾದಲ್ಲಿ, ೨೦೧೫ ರಲ್ಲಿ ವೊಲೊಂಗೊಂಗ್ ವಿಶ್ವವಿದ್ಯಾಲಯದ ಅಧ್ಯಯನವು ಜಂಕ್ ಫುಡ್ ಪ್ರಾಯೋಜಕರನ್ನು ಒಂದೇ ಆಸ್ಟ್ರೇಲಿಯನ್ ಕ್ರಿಕೆಟ್ ಪಂದ್ಯದ ಪ್ರಸಾರದಲ್ಲಿ ೧,೦೦೦ ಬಾರಿ ಉಲ್ಲೇಖಿಸಲಾಗಿದೆ ಎಂದು ಕಂಡುಹಿಡಿದಿದೆ, ಇದರಲ್ಲಿ ಜಾಹೀರಾತುಗಳು ಮತ್ತು ಆಟಗಾರರ ಸಮವಸ್ತ್ರ ಮತ್ತು ಸ್ಕೋರ್ಬೋರ್ಡ್ ಮತ್ತು ಪಿಚ್ನಲ್ಲಿ ಧರಿಸಿರುವ ಬ್ರ್ಯಾಂಡಿಂಗ್ ಸೇರಿದೆ. ಆಸ್ಟ್ರೇಲಿಯಾದ ಸ್ಥೂಲಕಾಯತೆ, ಕ್ಯಾನ್ಸರ್ ಮತ್ತು ಮಧುಮೇಹ ಸಂಸ್ಥೆಗಳ ಒಕ್ಕೂಟವು ಕ್ರಿಕೆಟ್ ಆಸ್ಟ್ರೇಲಿಯಾ, ಕ್ರೀಡೆಯ ಆಡಳಿತ ಮಂಡಳಿಗೆ "ಅನಾರೋಗ್ಯಕರ ಬ್ರ್ಯಾಂಡ್ಗಳ ಪ್ರಾಯೋಜಕತ್ವವನ್ನು ಹಂತಹಂತವಾಗಿ ತೊಡೆದುಹಾಕಲು" ಕರೆ ನೀಡಿತು, ಕ್ರಿಕೆಟ್ ಪ್ರೇಕ್ಷಕರಲ್ಲಿ ಮಕ್ಕಳೊಂದಿಗೆ "ಆರೋಗ್ಯಕರ, ಕುಟುಂಬ-ಆಧಾರಿತ ಕ್ರೀಡೆ" ಎಂದು ಒತ್ತಿಹೇಳಿತು.
===ಅಪ್ರಾಪ್ತ ವಯಸ್ಕರಿಗೆ ಮಾರಾಟವನ್ನು ನಿರ್ಬಂಧಿಸುವುದು===
ಮೆಕ್ಸಿಕೋದ ಹಲವಾರು ರಾಜ್ಯಗಳು ಅಪ್ರಾಪ್ತ ವಯಸ್ಕರಿಗೆ ಜಂಕ್ ಫುಡ್ ಮಾರಾಟವನ್ನು ಆಗಸ್ಟ್ ೨೦೨೦ ರಿಂದ ನಿಷೇಧಿಸಿತು.
===ಜಂಕ್ ಫುಡ್ ಜಾಹೀರಾತುಗಳನ್ನು ನಿಷೇಧಿಸುವುದು===
೨೦೨೧ ರ ಮಧ್ಯದಲ್ಲಿ, ಯುನೈಟೆಡ್ ಕಿಂಗ್ಡಮ್ ಸರ್ಕಾರವು ಕೊಬ್ಬು, ಉಪ್ಪು ಮತ್ತು ಸಕ್ಕರೆಯ ಆಹಾರಗಳ ಆನ್ಲೈನ್ ಜಾಹೀರಾತುಗಳನ್ನು ನಿಷೇಧಿಸುವ ನೀತಿಗಳನ್ನು ಪ್ರಸ್ತಾಪಿಸಿತು, ಜೊತೆಗೆ ರಾತ್ರಿ ೯:೦೦ ಗಂಟೆಯ ಮೊದಲು ದೂರದರ್ಶನದಲ್ಲಿ ಅಂತಹ ಆಹಾರಗಳ ಜಾಹೀರಾತುಗಳ ಮೇಲೆ ಹೆಚ್ಚುವರಿ ನಿಷೇಧವನ್ನು ವಿಧಿಸಿತು. ನಿಷೇಧಗಳು ಜಂಕ್ ಫುಡ್ ಉತ್ಪನ್ನವನ್ನು ನೇರವಾಗಿ ಪ್ರಚಾರ ಮಾಡದ ಜಾಹೀರಾತುಗಳ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ಕಂಪನಿಯ ವೆಬ್ಪುಟಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಈ ಉತ್ಪನ್ನಗಳ ಪ್ರಚಾರವನ್ನು ಅನುಮತಿಸಲಾಗುತ್ತದೆ. ಈ ನಿಷೇಧಗಳು ೨೦೨೩ ರಲ್ಲಿ ಜಾರಿಗೆ ಬರಲು ಉದ್ದೇಶಿಸಲಾಗಿತ್ತು.<ref>https://www.theguardian.com/media/2021/jun/23/uk-to-ban-junk-food-advertising-online-and-before-9pm-on-tv-from-2023</ref>
ಅಕ್ಟೋಬರ್ ೨೦೨೧ ರಲ್ಲಿ, ಸ್ಪೇನ್ನ ಗ್ರಾಹಕ ವ್ಯವಹಾರಗಳ ಸಚಿವಾಲಯವು ಸಚಿವ ಆಲ್ಬರ್ಟೊ ಗಾರ್ಜಾನ್ ಅವರ ನೇತೃತ್ವದಲ್ಲಿ ೧೬ ವರ್ಷದೊಳಗಿನ ಮಕ್ಕಳಿಗೆ ಜಂಕ್ ಫುಡ್ನ ಹಲವಾರು ವರ್ಗಗಳ ಜಾಹೀರಾತಿನ ಮೇಲೆ ನಿಷೇಧವನ್ನು ಘೋಷಿಸಿತು. ದೂರದರ್ಶನದಲ್ಲಿ, ರೇಡಿಯೊದಲ್ಲಿ, ಚಿತ್ರಮಂದಿರಗಳಲ್ಲಿ, ಪತ್ರಿಕೆಗಳಲ್ಲಿ ಆನ್ಲೈನ್ನಲ್ಲಿ ಅಂತಹ ಜಾಹೀರಾತುಗಳನ್ನು ನಿಷೇಧಿಸಲಾಗಿದೆ. ಪೀಡಿತ ಆಹಾರಗಳಲ್ಲಿ ಕ್ಯಾಂಡಿ, ಎನರ್ಜಿ ಬಾರ್ಗಳು, ಕುಕೀಸ್, ಕೇಕ್, ಜ್ಯೂಸ್, ಎನರ್ಜಿ ಡ್ರಿಂಕ್ಗಳು ಮತ್ತು ಐಸ್ ಕ್ರೀಮ್ ಸೇರಿವೆ. ನಿಷೇಧವು ೨೦೨೨ ರಲ್ಲಿ ಜಾರಿಗೆ ಬರಲಿದೆ.<ref>https://english.elpais.com/society/2021-10-29/spanish-government-to-ban-advertising-aimed-at-children-of-unhealthy-foods-such-as-chocolate-juices-and-ice-creams.html</ref>
==ಉಲ್ಲೇಖಗಳು==
<References />
4txjmf754qqjm326h07cw8l5rxbmd6g
1108540
1108538
2022-07-23T07:47:27Z
Veena Sundar N.
75929
wikitext
text/x-wiki
[[ಚಿತ್ರ:Junk food.jpg|450px|center|alt=ಜಂಕ್ ಫುಡ್|ಜಂಕ್ ಫುಡ್]]
'''ಜಂಕ್ ಫುಡ್''' ಎಂಬುದು ಸಕ್ಕರೆ ಮತ್ತು/ಅಥವಾ ಕೊಬ್ಬಿನಿಂದ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುವ ಆಹಾರವನ್ನು ವಿವರಿಸಲು ಬಳಸಲಾಗುವ ಪದವಾಗಿದೆ, ಮತ್ತು ಪ್ರಾಯಶಃ ಸೋಡಿಯಂ ಕೂಡ, ಆದರೆ ಕಡಿಮೆ ಆಹಾರದ ಫೈಬರ್, [[ಪ್ರೋಟೀನ್]], ಜೀವಸತ್ವಗಳು, [[ಖನಿಜ|ಖನಿಜಗಳು]], ಅಥವಾ ಪೌಷ್ಟಿಕಾಂಶದ ಮೌಲ್ಯದ ಇತರ ಪ್ರಮುಖ ರೂಪಗಳಾಗಿವೆ.ಇದನ್ನು ಹೆಚ್.ಎಫ್ಎ.ಸ್.ಎಸ್. (ಹೈ ಇನ್ ಫ್ಯಾಟ್([[ಕೊಬ್ಬು]]), ಸಾಲ್ಟ್([[ಲವಣ|ಉಪ್ಪು]]), ಶುಗರ್([[ಸಕ್ಕರೆ]]) ಎಂದೂ ಕರೆಯಲಾಗುತ್ತದೆ.assn.org/delivering-care/population-care/who-warns-kids-digital-exposure-junk-food-ads</ref> ಜಂಕ್ ಫುಡ್ ಎಂಬ ಪದವು ೧೯೫೦ ರ ದಶಕದ ಹಿಂದಿನದು.<ref>https://www.nytimes.com/2011/01/02/magazine/02FOB-onlanguage-t.html?_r=0</ref>
ಇದರ ನಿಖರವಾದ ವ್ಯಾಖ್ಯಾನಗಳು ಉದ್ದೇಶ ಮತ್ತು ಕಾಲಾನಂತರದಲ್ಲಿ ಬದಲಾಗುತ್ತವೆ. ಸ್ಯಾಚುರೇಟೆಡ್ ಕೊಬ್ಬಿನಿಂದ ತಯಾರಿಸಿದ ಮಾಂಸದಂತಹ ಕೆಲವು ಅಧಿಕ-ಪ್ರೋಟೀನ್ ಆಹಾರಗಳನ್ನು ಜಂಕ್ ಫುಡ್ ಎಂದು ಪರಿಗಣಿಸಬಹುದು.<ref>https://direct.mit.edu/glep/article-abstract/18/2/93/14916/Sustainably-Sourced-Junk-Food-Big-Food-and-the?redirectedFrom=fulltext</ref> ಫಾಸ್ಟ್ ಫುಡ್ ಮತ್ತು ಫಾಸ್ಟ್ ಫುಡ್ ರೆಸ್ಟೊರೆಂಟ್ಗಳನ್ನು ಸಾಮಾನ್ಯವಾಗಿ ಜಂಕ್ ಫುಡ್ನೊಂದಿಗೆ ಸಮೀಕರಿಸಲಾಗುತ್ತದೆ, ಆದರೂ ತ್ವರಿತ ಆಹಾರಗಳನ್ನು ಜಂಕ್ ಫುಡ್ ಎಂದು ವರ್ಗೀಕರಿಸಲಾಗುವುದಿಲ್ಲ.<ref>https://en.wikipedia.org/wiki/Special:BookSources/978-0313335273</ref><ref>https://www.newyorker.com/magazine/2015/11/02/freedom-from-fries</ref><ref>https://www.sciencekids.co.nz/sciencefacts/food/fastfood.html</ref> ಹೆಚ್ಚಿನ ಜಂಕ್ ಫುಡ್ ಹೆಚ್ಚು ಸಂಸ್ಕರಿಸಿದ ಆಹಾರವಾಗಿದೆ.
ಜಂಕ್ ಫುಡ್ ಅತಿಯಾದ [[ಆಹಾರ ಪದ್ಧತಿ|ಆಹಾರ ಪದ್ಧತಿಯಿಂದ]] ಉಂಟಾಗುವ ಋಣಾತ್ಮಕ ಆರೋಗ್ಯ ಪರಿಣಾಮಗಳ ಬಗ್ಗೆ ಕಳವಳಗಳು, ವಿಶೇಷವಾಗಿ ಸ್ಥೂಲಕಾಯತೆ, ಸಾರ್ವಜನಿಕ ಆರೋಗ್ಯ ಜಾಗೃತಿ ಅಭಿಯಾನಗಳು ಮತ್ತು ಹಲವಾರು ದೇಶಗಳಲ್ಲಿ ಜಾಹೀರಾತು ಮತ್ತು ಮಾರಾಟದ ಮೇಲೆ ನಿರ್ಬಂಧಗಳನ್ನು ಉಂಟುಮಾಡಿದೆ.<ref>https://publichealthlawcenter.org/topics/healthy-eating/food-marketing-kids</ref><ref>https://web.archive.org/web/20140920211847/http://www.who.int/features/2014/uk-food-drink-marketing/en/</ref><ref>https://www.cspinet.org/resource/food-marketing-other-countries</ref>
==ವ್ಯುತ್ಪತ್ತಿ==
ಜಂಕ್ ಫುಡ್ ಎಂಬ ಪದವು ಕನಿಷ್ಠ ೧೯೫೦ ರ ದಶಕದ ಆರಂಭದಲ್ಲಿದೆ, ಆದಾಗ್ಯೂ ಅದರ ನಾಣ್ಯವನ್ನು ಸಾರ್ವಜನಿಕ ಹಿತಾಸಕ್ತಿಯಲ್ಲಿ ವಿಜ್ಞಾನ ಕೇಂದ್ರದ ಮೈಕೆಲ್ ಎಫ್. ಜಾಕೋಬ್ಸನ್ ಅವರಿಗೆ ೧೯೭೨ ರಲ್ಲಿ ನೀಡಲಾಗಿದೆ.<ref>https://en.wikipedia.org/wiki/BBC_News</ref> ೧೯೫೨ ರಲ್ಲಿ, ಲಿಮಾ, ಓಹಿಯೋ, ನ್ಯೂಸ್, "'ಜಂಕ್ ಫುಡ್ಸ್' ಗಂಭೀರ ಅಪೌಷ್ಟಿಕತೆಗೆ ಕಾರಣ" ಎಂಬ ಶೀರ್ಷಿಕೆಯಲ್ಲಿ ಈ ನುಡಿಗಟ್ಟು ಕಾಣಿಸಿಕೊಂಡಿತು. "ಡಾ. ಬ್ರಾಡಿಸ್ ಹೆಲ್ತ್ ಕಾಲಮ್: ಮೋರ್ ಜಂಕ್ ದ್ಯಾನ್ ಫುಡ್" ಲೇಖನದಲ್ಲಿ, ಡಾ. ಬ್ರಾಡಿ ಹೀಗೆ ಬರೆಯುತ್ತಾರೆ, "ಶ್ರೀಮತಿ ಹೆಚ್ 'ಜಂಕ್' ಎಂದು ಕರೆಯುವುದನ್ನು ನಾನು ಚೀಟ್ ಫುಡ್ ಎಂದು ಕರೆಯುತ್ತೇನೆ. ಅದು ಮುಖ್ಯವಾಗಿ (೧) ಬಿಳಿ ಹಿಟ್ಟು ಮತ್ತು (೨) ಸಂಸ್ಕರಿಸಿದ ಬಿಳಿ ಸಕ್ಕರೆ ಅಥವಾ ಸಿರಪ್ನಿಂದ ಮಾಡಲ್ಪಟ್ಟಿದೆ. ಉದಾಹರಣೆಗೆ, ಬಿಳಿ ಬ್ರೆಡ್ , ಕ್ರ್ಯಾಕರ್ಸ್, ಕೇಕ್, ಕ್ಯಾಂಡಿ, ಐಸ್ ಕ್ರೀಮ್ ಸೋಡಾ, ಚಾಕೊಲೇಟ್ ಮಾಲ್ಟೆಡ್, ಸಂಡೇಸ್, ಸಿಹಿಯಾದ ಕಾರ್ಬೊನೇಟೆಡ್ ಪಾನೀಯಗಳು." ಚೀಟ್ ಫುಡ್ ಎಂಬ ಪದವನ್ನು ಕನಿಷ್ಠ ೧೯೧೬ ರಲ್ಲಿ ಪತ್ರಿಕೆಯ ಉಲ್ಲೇಖಗಳಲ್ಲಿ ಗುರುತಿಸಬಹುದು.<ref>https://www.grammarphobia.com/blog/2011/02/junk-food.html</ref>
==ವ್ಯಾಖ್ಯಾನಗಳು==
ಆಂಡ್ರ್ಯೂ ಎಫ್. ಸ್ಮಿತ್ನ ಎನ್ಸೈಕ್ಲೋಪೀಡಿಯಾ ಆಫ್ ಜಂಕ್ ಫುಡ್ ಅಂಡ್ ಫಾಸ್ಟ್ ಫುಡ್ನಲ್ಲಿ, ಜಂಕ್ ಫುಡ್ ಅನ್ನು "ಕ್ಯಾಂಡಿ, ಬೇಕರಿ ಸಾಮಾನುಗಳು, [[:en:https://en.wikipedia.org/wiki/Ice_cream|ಐಸ್ ಕ್ರೀಮ್]], ಉಪ್ಪು ತಿಂಡಿಗಳು ಮತ್ತು ತಂಪು ಪಾನೀಯಗಳು ಸೇರಿದಂತೆ, ಕಡಿಮೆ ಅಥವಾ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರದ ಆದರೆ ಸಾಕಷ್ಟು ಪ್ರಮಾಣದಲ್ಲಿ ಹೊಂದಿರುವ ವಾಣಿಜ್ಯ ಉತ್ಪನ್ನಗಳು" ಎಂದು ವ್ಯಾಖ್ಯಾನಿಸಲಾಗಿದೆ. ಕ್ಯಾಲೋರಿಗಳು, ಉಪ್ಪು]] ಮತ್ತು ಕೊಬ್ಬುಗಳು. ಎಲ್ಲಾ ತ್ವರಿತ ಆಹಾರಗಳು ಜಂಕ್ ಫುಡ್ಗಳಲ್ಲದಿದ್ದರೂ, ಅವುಗಳಲ್ಲಿ ಹೆಚ್ಚಿನವುಗಳು. ತ್ವರಿತ ಆಹಾರಗಳು ಆರ್ಡರ್ ಮಾಡಿದ ನಂತರ ತಕ್ಷಣವೇ ಬಡಿಸಲು ಸಿದ್ಧವಾಗಿರುವ ಆಹಾರಗಳಾಗಿವೆ. ಕೆಲವು ತ್ವರಿತ ಆಹಾರಗಳು ಹೆಚ್ಚಿನ ಕ್ಯಾಲೋರಿಗಳಲ್ಲಿ ಮತ್ತು ಕಡಿಮೆ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುತ್ತವೆ. ಸಲಾಡ್ಗಳಂತಹ ತ್ವರಿತ ಆಹಾರಗಳು ಕ್ಯಾಲೊರಿಗಳಲ್ಲಿ ಕಡಿಮೆ ಮತ್ತು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರಬಹುದು."
ಜಂಕ್ ಫುಡ್ ಖಾಲಿ ಕ್ಯಾಲೊರಿಗಳನ್ನು ಒದಗಿಸುತ್ತದೆ ಆದರೆ ಪೌಷ್ಟಿಕಾಂಶದ ಆಹಾರಕ್ಕೆ ಅಗತ್ಯವಿರುವ ಪ್ರೋಟೀನ್, ವಿಟಮಿನ್ಗಳು ಅಥವಾ ಖನಿಜಗಳಲ್ಲಿ ಸ್ವಲ್ಪ ಅಥವಾ ಯಾವುದನ್ನೂ ಪೂರೈಸುವುದಿಲ್ಲ. ಹ್ಯಾಂಬರ್ಗರ್ಗಳು, [[ಪಿಜ್ಜಾ]], ಮತ್ತು ಟ್ಯಾಕೋಗಳಂತಹ ಕೆಲವು ಆಹಾರಗಳನ್ನು ಅವುಗಳ ಪದಾರ್ಥಗಳು ಮತ್ತು ತಯಾರಿಕೆಯ ವಿಧಾನಗಳ ಆಧಾರದ ಮೇಲೆ ಆರೋಗ್ಯಕರ ಅಥವಾ ಜಂಕ್ ಫುಡ್ ಎಂದು ಪರಿಗಣಿಸಬಹುದು. ಹೆಚ್ಚು ಸಂಸ್ಕರಿಸಿದ ವಸ್ತುಗಳು ಸಾಮಾನ್ಯವಾಗಿ ಜಂಕ್ ಫುಡ್ ವರ್ಗದ ಅಡಿಯಲ್ಲಿ ಬರುತ್ತವೆ. ಬೆಳಗಿನ ಉಪಾಹಾರ ಧಾನ್ಯಗಳು ಹೆಚ್ಚಾಗಿ ಸಕ್ಕರೆ ಅಥವಾ ಹೆಚ್ಚಿನ ಫ್ರಕ್ಟೋಸ್ ಕಾರ್ನ್ ಸಿರಪ್ ಮತ್ತು ಬಿಳಿ ಹಿಟ್ಟು ಅಥವಾ ಮೆಕ್ಕೆ ಜೋಳವನ್ನು ಒಳಗೊಂಡಿರುತ್ತದೆ.
ಯುನೈಟೆಡ್ ಕಿಂಗ್ಡಮ್ನ ಜಾಹೀರಾತು ಮಾನದಂಡಗಳ ಪ್ರಾಧಿಕಾರ, ಯುಕೆ [[ಜಾಹೀರಾತು]] ಉದ್ಯಮದ ಸ್ವಯಂ-ನಿಯಂತ್ರಕ ಸಂಸ್ಥೆ, ಜಂಕ್ ಫುಡ್ ಅನ್ನು ವ್ಯಾಖ್ಯಾನಿಸಲು [[:en :Nutrition|ಪೌಷ್ಟಿಕಾಂಶದ]] ಪ್ರೊಫೈಲಿಂಗ್ ಅನ್ನು ಬಳಸುತ್ತದೆ. ಆಹಾರಗಳನ್ನು "ಎ" [[:en :Nutrition|ಪೋಷಕಾಂಶಗಳು]](ಶಕ್ತಿ, ಸ್ಯಾಚುರೇಟೆಡ್ ಕೊಬ್ಬು, ಒಟ್ಟು ಸಕ್ಕರೆ ಮತ್ತು ಸೋಡಿಯಂ) ಮತ್ತು "ಸಿ" ಪೋಷಕಾಂಶಗಳೆಂದು(ಹಣ್ಣು, ತರಕಾರಿ ಮತ್ತು ಕಾಯಿ ಅಂಶ, ಫೈಬರ್ ಮತ್ತು ಪ್ರೋಟೀನ್) ಸ್ಕೋರ್ ಮಾಡಲಾಗುತ್ತದೆ. ಎ ಮತ್ತು ಸಿ ಸ್ಕೋರ್ಗಳ ನಡುವಿನ ವ್ಯತ್ಯಾಸವು ಆಹಾರ ಅಥವಾ ಪಾನೀಯವನ್ನು ಹೆಚ್.ಎಫ್.ಎಸ್.ಎಸ್. ಎಂದು ವರ್ಗೀಕರಿಸಲಾಗಿದೆಯೇ ಎಂಬುದನ್ನು ನಿರ್ಧರಿಸುತ್ತದೆ(ಹೈ ಇನ್ ಫ್ಯಾಟ್(ಕೊಬ್ಬು) , ಸಾಲ್ಟ್(ಉಪ್ಪು) , ಶುಗರ್(ಸಕ್ಕರೆ)-ಇವು ಜಂಕ್ ಫುಢ್ ಗೆ ಸಮಾನಾರ್ಥಕವಾದ ಪದಗಳು).
ಪ್ಯಾನಿಕ್ ನೇಷನ್ನಲ್ಲಿ: ಜಂಕ್ ಫುಡ್ ಲೇಬಲ್ ಅನ್ನು ಪೌಷ್ಟಿಕಾಂಶದ ಅರ್ಥಹೀನ ಎಂದು ವಿವರಿಸಲಾಗಿದೆ: ಆಹಾರವು ಆಹಾರದಂತಿರಬೇಕು ಅದಲ್ಲದೆ ಪೌಷ್ಟಿಕಾಂಶದ ಮೌಲ್ಯವಿಲ್ಲದಿದ್ದರೆ, ಅದು ಆಹಾರವಲ್ಲ. ಸಹ-ಸಂಪಾದಕ ವಿನ್ಸೆಂಟ್ ಮಾರ್ಕ್ಸ್ ವಿವರಿಸುತ್ತಾರೆ, "ಆಹಾರವನ್ನು 'ಜಂಕ್' ಎಂದು ಲೇಬಲ್ ಮಾಡುವುದು 'ನಾನು ಅದನ್ನು ಒಪ್ಪುವುದಿಲ್ಲ' ಎಂದು ಹೇಳುವ ಇನ್ನೊಂದು ಮಾರ್ಗವಾಗಿದೆ. ಕೆಟ್ಟ ಮಿಶ್ರಣಗಳು ಮತ್ತು ಆಹಾರದ ಪ್ರಮಾಣಗಳಿಂದ ಕೂಡಿದ ಕೆಟ್ಟ ಆಹಾರಗಳಿವೆ. ಆದರೆ ಮಾಲಿನ್ಯ ಅಥವಾ ಹದಗೆಡುವ ಮೂಲಕ ಕೆಟ್ಟದ್ದನ್ನು ಹೊರತುಪಡಿಸಿ ಯಾವುದೇ 'ಕೆಟ್ಟ ಆಹಾರ'ಗಳಿಲ್ಲ."
==ಇತಿಹಾಸ==
[[ನ್ಯೂ ಯಾರ್ಕ್ ನಗರ|ನ್ಯೂಯಾರ್ಕ್]] ಟೈಮ್ಸ್ನಲ್ಲಿನ "ಲೆಟ್ ಅಸ್ ನೌ ಪ್ರೈಸ್ ದಿ ಗ್ರೇಟ್ ಮೆನ್ ಆಫ್ ಜಂಕ್ ಫುಡ್" ಲೇಖನದ ಪ್ರಕಾರ, "ಜಂಕ್ ಫುಡ್ನ ಇತಿಹಾಸವು ಹೆಚ್ಚಾಗಿ [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೇರಿಕನ್]] ಕಥೆಯಾಗಿದೆ: ಇದು ನೂರಾರು ವರ್ಷಗಳಿಂದ, ಪ್ರಪಂಚದ ಅನೇಕ ಭಾಗಗಳಲ್ಲಿ ಇದೆ. ಆದರೆ ಯಾರೂ ಅದರ ಹಲವು ಪ್ರಭೇದಗಳನ್ನು ಕಂಡುಹಿಡಿದು, ಅದನ್ನು ಬ್ರ್ಯಾಂಡ್ ಮಾಡುವುದು, ಅದನ್ನು ಸಾಮೂಹಿಕವಾಗಿ ಉತ್ಪಾದಿಸುವುದು, ಜನರನ್ನು ಶ್ರೀಮಂತರನ್ನಾಗಿ ಮಾಡುವುದು ಮತ್ತು ಅದನ್ನು ತಿನ್ನುವುದು ಉತ್ತಮ ಕೆಲಸವನ್ನು ಮಾಡಿಲ್ಲ."<ref>https://www.nytimes.com/2010/08/08/weekinreview/08manny.html</ref> ಕ್ರ್ಯಾಕರ್ ಜ್ಯಾಕ್, ಕ್ಯಾಂಡಿ-ಲೇಪಿತ ಪಾಪ್ಕಾರ್ನ್- ಮತ್ತು ಕಡಲೆಕಾಯಿ ಮಿಠಾಯಿ, ಮೊದಲ ಜನಪ್ರಿಯ ಹೆಸರು-ಬ್ರಾಂಡ್ ಜಂಕ್ ಫುಡ್ ಎಂದು ಮನ್ನಣೆ ಪಡೆದಿದೆ; ಇದನ್ನು ಚಿಕಾಗೋದಲ್ಲಿ ರಚಿಸಲಾಯಿತು, ೧೮೯೬ ರಲ್ಲಿ ನೋಂದಾಯಿಸಲಾಯಿತು ಮತ್ತು ೨೦ ವರ್ಷಗಳ ನಂತರ ವಿಶ್ವದಲ್ಲೇ ಹೆಚ್ಚು ಮಾರಾಟವಾದ ಕ್ಯಾಂಡಿಯಾಯಿತು.<ref>https://www.thedailymeal.com/travel/where-did-junk-food-come</ref>
==ಜನಪ್ರಿಯತೆ ಮತ್ತು ಮನವಿ==
ಜಂಕ್ ಫುಡ್ ಅದರ ವಿವಿಧ ರೂಪಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ ಮತ್ತು ಆಧುನಿಕ ಜನಪ್ರಿಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಯು. ಎಸ್. (US) ನಲ್ಲಿ, ವಾರ್ಷಿಕ ಫಾಸ್ಟ್ ಫುಡ್ ಮಾರಾಟವು $೬೨೦ ಶತಕೋಟಿಯಷ್ಟು ಸೂಪರ್ಮಾರ್ಕೆಟ್ ಮಾರಾಟಕ್ಕೆ ಹೋಲಿಸಿದರೆ, $೧೬೦ ಶತಕೋಟಿಯಷ್ಟಿದೆ<ref>https://www.franchisehelp.com/industry-reports/fast-food-industry-analysis-2020-cost-trends/</ref> (ಒಂದು ಅಂಕಿ ಅಂಶವು ಅನುಕೂಲಕರ ಆಹಾರಗಳು, ಲಘು ಆಹಾರಗಳು ಮತ್ತು ಕ್ಯಾಂಡಿಗಳ ರೂಪದಲ್ಲಿ ಜಂಕ್ ಫುಡ್ ಅನ್ನು ಒಳಗೊಂಡಿದೆ) . ೧೯೭೬ ರಲ್ಲಿ, USನ ಟಾಪ್ ೧೦ ಪಾಪ್ ಹಾಡುಗಳಲ್ಲಿ ಒಂದಾದ "ಜಂಕ್ ಫುಡ್ ಜಂಕಿ" ಎಂಬ ಹಾಡು ಜಂಕ್ ಫುಡ್ ವ್ಯಸನಿಯೊಬ್ಬನನ್ನು ವಿವರಿಸುತ್ತದೆ, ಅವನು ಹಗಲಿನಲ್ಲಿ ಆರೋಗ್ಯಕರ ಆಹಾರವನ್ನು ಅನುಸರಿಸುವಂತೆ ನಟಿಸುತ್ತಾನೆ, ಆದರೆ ರಾತ್ರಿಯಲ್ಲಿ ಹೊಸ್ಟೆಸ್ ಟ್ವಿಂಕೀಸ್ ಮತ್ತು ಫ್ರಿಟೋಸ್ ಕಾರ್ನ್ ಚಿಪ್ಸ್, ಮೆಕ್ಡೊನಾಲ್ಡ್ಸ್ ಮತ್ತು KFC ಗಳಲ್ಲಿ ಕಮರಿ ಹೋಗುತ್ತಾನೆ. ಮೂವತ್ತಾರು ವರ್ಷಗಳ ನಂತರ, "ಟಾಪ್ ೧೦ ಐಕಾನಿಕ್ ಜಂಕ್ ಫುಡ್ಸ್" ಎಂಬ ಶೀರ್ಷಿಕೆಯ ಲೇಖನದಲ್ಲಿ ಟೈಮ್ ಟ್ವಿಂಕಿಯನ್ನು #೧ ಸ್ಥಾನದಲ್ಲಿ ಇರಿಸಿತು: "ಅಷ್ಟೇ ಅಲ್ಲ...ನಮ್ಮ ಸೂಪರ್ಮಾರ್ಕೆಟ್ ಕಪಾಟಿನಲ್ಲಿ ಮತ್ತು ನಮ್ಮ ಹೊಟ್ಟೆಯಲ್ಲಿ ಮುಖ್ಯವಾದ ಅಂಶವಾಗಿದೆ. ನಮ್ಮ ಜನಪ್ರಿಯ ಸಂಸ್ಕೃತಿ ಮತ್ತು, ಎಲ್ಲಕ್ಕಿಂತ ಹೆಚ್ಚಾಗಿ, ನಮ್ಮ ಹೃದಯದಲ್ಲಿ, ಯಾವುದೇ ಪೌಷ್ಟಿಕಾಂಶದ ಮೌಲ್ಯದ ಕೊರತೆಯಿಂದಾಗಿ ಸಾಮಾನ್ಯವಾಗಿ ಟೀಕೆಗಳು, ಟ್ವಿಂಕಿ ಸಾಂಸ್ಕೃತಿಕ ಮತ್ತು ಗ್ಯಾಸ್ಟ್ರೊನೊಮಿಕಲ್ ಐಕಾನ್ ಆಗಿ ಮುಂದುವರಿಯುವಲ್ಲಿ ಯಶಸ್ವಿಯಾಗಿದ್ದಾರೆ."
[[ಚಿತ್ರ:Junk Food.JPG|400px|thumb|right|alt=ಜಂಕ್ ಫುಡ್|ಜಂಕ್ ಫುಡ್]]
ಜುಲೈ ೨೧ ರಂದು ಅಮೇರಿಕಾ ವಾರ್ಷಿಕ ರಾಷ್ಟ್ರೀಯ ಜಂಕ್ ಫುಡ್ ದಿನವನ್ನು ಆಚರಿಸುತ್ತದೆ. ಇದು ಸುಮಾರು ೧೭೫ US ಆಹಾರ ಮತ್ತು ಪಾನೀಯ ದಿನಗಳಲ್ಲಿ ಒಂದಾಗಿದೆ ಹಾಗೂ ಇದನ್ನು "ಹೆಚ್ಚು ಆಹಾರವನ್ನು ಮಾರಾಟ ಮಾಡಲು ಬಯಸುವ ಜನರು" ರಚಿಸಿದ್ದಾರೆ.
ಜಂಕ್ ಫುಡ್ನ ಮನವಿಯ ಮೂಲಕ್ಕೆ ಸಂಬಂಧಿಸಿದಂತೆ, ಯಾವುದೇ ನಿರ್ಣಾಯಕ ವೈಜ್ಞಾನಿಕ ಉತ್ತರವಿಲ್ಲ, ಶಾರೀರಿಕ ಮತ್ತು ಮಾನಸಿಕ ಅಂಶಗಳೆರಡನ್ನೂ ಉಲ್ಲೇಖಿಸಲಾಗಿದೆ. ಆಹಾರ ತಯಾರಕರು ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಮಾನವ ಸಂಬಂಧವನ್ನು ಪ್ರಚೋದಿಸುವ ಪರಿಮಳ ಪ್ರೊಫೈಲ್ಗಳನ್ನು ರಚಿಸಲು ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಶತಕೋಟಿ ಡಾಲರ್ಗಳನ್ನು ಖರ್ಚು ಮಾಡುತ್ತಾರೆ. ಸೇವನೆಯು ಮೆದುಳಿನಲ್ಲಿ ಆಹ್ಲಾದಕರವಾದ, ವ್ಯಸನಕಾರಿ ಪರಿಣಾಮಗಳನ್ನು ಉಂಟುಮಾಡುತ್ತದೆ. ಅದೇ ಸಮಯದಲ್ಲಿ, ಬೃಹತ್ ಮಾರ್ಕೆಟಿಂಗ್ ಪ್ರಯತ್ನಗಳನ್ನು ನಿಯೋಜಿಸಲಾಗಿದೆ, ಇದು ಪ್ರಬಲವಾದ ಬ್ರ್ಯಾಂಡ್ ನಿಷ್ಠೆಯನ್ನು ಸೃಷ್ಟಿಸುತ್ತದೆ, ಅದು ರುಚಿಯನ್ನು ಟ್ರಂಪ್ ಮಾಡಬಹುದು ಎಂದು ಅಧ್ಯಯನಗಳು ತೋರಿಸಿವೆ.
ಹೆಚ್ಚು ಶ್ರೀಮಂತರಿಗಿಂತ ಬಡವರು ಒಟ್ಟಾರೆಯಾಗಿ ಹೆಚ್ಚು ಜಂಕ್ ಫುಡ್ ತಿನ್ನುತ್ತಾರೆ ಎಂಬುದು ಸುಸ್ಥಾಪಿತವಾಗಿದೆ. ಆದರೆ ಇದಕ್ಕೆ ಕಾರಣಗಳು ಸ್ಪಷ್ಟವಾಗಿಲ್ಲ. ಕೆಲವು ಅಧ್ಯಯನಗಳು '''ಸಾಮಾಜಿಕ-ಆರ್ಥಿಕ ಸ್ಥಿತಿ''' ಪ್ರಕಾರ ಆಹಾರ ಗ್ರಹಿಕೆಯಲ್ಲಿನ ವ್ಯತ್ಯಾಸಗಳ ಮೇಲೆ ಕೇಂದ್ರೀಕರಿಸಿದೆ; SES ಆಧಾರದ ಮೇಲೆ ವಿಭಿನ್ನವಾಗಿರುವ ಕೆಲವು ಅಧ್ಯಯನಗಳು ಆರ್ಥಿಕವಾಗಿ ಸವಾಲು ಹೊಂದಿರುವವರು ಆರೋಗ್ಯಕರ ಆಹಾರವನ್ನು ಜನಸಂಖ್ಯೆಯ ಯಾವುದೇ ವಿಭಾಗಕ್ಕಿಂತ ಭಿನ್ನವಾಗಿ ಗ್ರಹಿಸುವುದಿಲ್ಲ ಎಂದು ಸೂಚಿಸುತ್ತದೆ.
==ಆರೋಗ್ಯದ ಪರಿಣಾಮಗಳು==
ಜಂಕ್ ಫುಡ್ ಅನ್ನು ಆಗಾಗ್ಗೆ ಸೇವಿಸಿದಾಗ, ಜಂಕ್ ಫುಡ್ನಲ್ಲಿ ಕಂಡುಬರುವ ಹೆಚ್ಚುವರಿ [[ಕೊಬ್ಬು]], ಸರಳ [[ಕಾರ್ಬೋಹೈಡ್ರೇಟ್ಗಳು]] ಮತ್ತು ಸಂಸ್ಕರಿಸಿದ ಸಕ್ಕರೆಯು ಸ್ಥೂಲಕಾಯತೆ, ಹೃದಯರಕ್ತನಾಳದ ಕಾಯಿಲೆ ಮತ್ತು ಇತರ ಅನೇಕ ದೀರ್ಘಕಾಲದ ಆರೋಗ್ಯ ಪರಿಸ್ಥಿತಿಗಳ ಅಪಾಯವನ್ನು ಹೆಚ್ಚಿಸುತ್ತದೆ. ಘಾನಾದಲ್ಲಿ ತ್ವರಿತ ಆಹಾರಗಳ ಸೇವನೆಯ ಮೇಲಿನ ಕೇಸ್ ಸ್ಟಡಿ ಜಂಕ್ ಫುಡ್ ಸೇವನೆ ಮತ್ತು ಬೊಜ್ಜು ದರಗಳ ನಡುವಿನ ನೇರ ಸಂಬಂಧವನ್ನು ಸೂಚಿಸಿದೆ. ವರದಿಯು ಸ್ಥೂಲಕಾಯತೆಯು ಹೃದಯಾಘಾತಗಳ ದರದಲ್ಲಿ ಏರಿಕೆಯಂತಹ ಸಂಬಂಧಿತ ಸಂಕೀರ್ಣ ಆರೋಗ್ಯ ಕಾಳಜಿಗಳಿಗೆ ಕಾರಣವಾಗುತ್ತದೆ ಎಂದು ಪ್ರತಿಪಾದಿಸುತ್ತದೆ. ೩೦ ವರ್ಷ ವಯಸ್ಸಿನಲ್ಲೇ, ಅಪಧಮನಿಗಳು ಮುಚ್ಚಿಹೋಗಲು ಪ್ರಾರಂಭಿಸಬಹುದು ಮತ್ತು ಭವಿಷ್ಯದ ಹೃದಯಾಘಾತಗಳಿಗೆ ಅಡಿಪಾಯ ಹಾಕಬಹುದು ಎಂದು ಅಧ್ಯಯನಗಳು ಬಹಿರಂಗಪಡಿಸುತ್ತವೆ. ಗ್ರಾಹಕರು ಒಂದೇ ಸಮಯದಲ್ಲಿ ಹೆಚ್ಚು ತಿನ್ನುತ್ತಾರೆ, ಮತ್ತು ಜಂಕ್ ಫುಡ್ನೊಂದಿಗೆ ತಮ್ಮ ಹಸಿವನ್ನು ತೃಪ್ತಿಪಡಿಸುವವರು ಹಣ್ಣುಗಳು ಅಥವಾ ತರಕಾರಿಗಳಂತಹ ಆರೋಗ್ಯಕರ ಆಹಾರವನ್ನು ಸೇವಿಸುವ ಸಾಧ್ಯತೆ ಕಡಿಮೆ ಇದೆ.
ಇಲಿಗಳ ಮೇಲಿನ ಪರೀಕ್ಷೆಯು ಜಂಕ್ ಫುಡ್ನ ಋಣಾತ್ಮಕ ಪರಿಣಾಮಗಳನ್ನು ಸೂಚಿಸಿದೆ ಮತ್ತು ಅದು ಜನರಲ್ಲೂ ಪ್ರಕಟವಾಗಬಹುದು. ೨೦೦೮ ರಲ್ಲಿ '''ಸ್ಕ್ರಿಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್''' ಅಧ್ಯಯನವು ಜಂಕ್ ಫುಡ್ ಸೇವನೆಯು ಕೊಕೇನ್ ಮತ್ತು ಹೆರಾಯಿನ್ ನಂತಹ ವ್ಯಸನಕಾರಿ ಡ್ರಗ್ಸ್ ರೀತಿಯಲ್ಲಿ ಮೆದುಳಿನ ಚಟುವಟಿಕೆಯನ್ನು ಬದಲಾಯಿಸುತ್ತದೆ ಎಂದು ಸೂಚಿಸಿದೆ. ಜಂಕ್ ಫುಡ್ನ ಅನಿಯಮಿತ ಪ್ರವೇಶದೊಂದಿಗೆ ಹಲವು ವಾರಗಳ ನಂತರ, ಇಲಿಗಳ ಮಿದುಳುಗಳ ಆನಂದ ಕೇಂದ್ರಗಳು ಸಂವೇದನಾರಹಿತವಾದವು. ಆನಂದಕ್ಕಾಗಿ ಹೆಚ್ಚಿನ ಆಹಾರದ ಅಗತ್ಯವಿತ್ತು; ಜಂಕ್ ಫುಡ್ ಅನ್ನು ತೆಗೆದು ಆರೋಗ್ಯಕರ ಆಹಾರದೊಂದಿಗೆ ಬದಲಿಸಿದ ನಂತರವೂ ಇಲಿಗಳು ಪೌಷ್ಟಿಕಾಂಶದ ದರವನ್ನು ತಿನ್ನುವ ಬದಲು ಎರಡು ವಾರಗಳ ಕಾಲ ಹಸಿವಿನಿಂದ ಬಳಲುತ್ತಿದ್ದವು. ಬ್ರಿಟೀಷ್ ಜರ್ನಲ್ ಆಫ್ ನ್ಯೂಟ್ರಿಷನ್ನಲ್ಲಿನ ೨೦೦೭ ರ ಅಧ್ಯಯನವು ಗರ್ಭಾವಸ್ಥೆಯಲ್ಲಿ ಜಂಕ್ ಫುಡ್ ತಿನ್ನುವ ಹೆಣ್ಣು ಇಲಿಗಳು ತಮ್ಮ ಸಂತತಿಯಲ್ಲಿ ಅನಾರೋಗ್ಯಕರ ಆಹಾರ ಪದ್ಧತಿಯ ಸಾಧ್ಯತೆಯನ್ನು ಹೆಚ್ಚಿಸುತ್ತವೆ ಎಂದು ಕಂಡುಹಿಡಿದಿದೆ.
ಮಾನವರಲ್ಲಿ ಭಾವನಾತ್ಮಕ ಆರೋಗ್ಯದ ಮೇಲೆ ಸಕ್ಕರೆಯ ಆಹಾರಗಳ ಪ್ರಭಾವದ ಕುರಿತು ಇತರ ಸಂಶೋಧನೆಗಳನ್ನು ಮಾಡಲಾಗಿದೆ ಮತ್ತು ಜಂಕ್ ಫುಡ್ ಸೇವನೆಯು ಶಕ್ತಿಯ ಮಟ್ಟಗಳು ಮತ್ತು ಭಾವನಾತ್ಮಕ ಯೋಗಕ್ಷೇಮದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಸೂಚಿಸಿದೆ.
==ಜಂಕ್ ಫುಡ್ ವಿರೋಧಿ ಕ್ರಮಗಳು==
ಜಂಕ್ ಫುಡ್ ಸೇವನೆಯನ್ನು ನಿಗ್ರಹಿಸಲು ಹಲವಾರು ದೇಶಗಳು ವಿವಿಧ ರೀತಿಯ ಶಾಸಕಾಂಗ ಕ್ರಮಗಳನ್ನು ತೆಗೆದುಕೊಂಡಿವೆ ಅಥವಾ ಪರಿಗಣಿಸುತ್ತಿವೆ. ೨೦೧೪ ರಲ್ಲಿ, ಆರೋಗ್ಯದ ಹಕ್ಕಿನ ಕುರಿತು ವಿಶ್ವಸಂಸ್ಥೆಯ ವಿಶೇಷ ವರದಿಗಾರ ಆನಂದ್ ಗ್ರೋವರ್ ಅವರು "ಅನಾರೋಗ್ಯಕರ ಆಹಾರಗಳು, ಸಾಂಕ್ರಾಮಿಕವಲ್ಲದ ರೋಗಗಳು ಮತ್ತು ಆರೋಗ್ಯದ ಹಕ್ಕು'' ಎಂಬ ತಮ್ಮ ವರದಿಯನ್ನು ಬಿಡುಗಡೆ ಮಾಡಿದರು ಮತ್ತು "ಆಹಾರ ಮತ್ತು ಪೌಷ್ಟಿಕಾಂಶವನ್ನು ಅಭಿವೃದ್ಧಿಪಡಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರಗಳಿಗೆ ಕರೆ ನೀಡಿದರು. ಆರೋಗ್ಯಕರ ಆಹಾರಕ್ಕಾಗಿ ಮಾರ್ಗಸೂಚಿಗಳು, ಜಂಕ್ ಫುಡ್ನ ಮಾರ್ಕೆಟಿಂಗ್ ಮತ್ತು ಜಾಹೀರಾತುಗಳನ್ನು ನಿಯಂತ್ರಿಸುವುದು, ಆಹಾರ ಉತ್ಪನ್ನಗಳ ಗ್ರಾಹಕ-ಸ್ನೇಹಿ ಲೇಬಲ್ ಅನ್ನು ಅಳವಡಿಸಿಕೊಳ್ಳುವುದು ಮತ್ತು ಆರೋಗ್ಯದ ಹಕ್ಕಿನ ಉಲ್ಲಂಘನೆಗಳಿಗೆ ಹೊಣೆಗಾರಿಕೆಯ ಕಾರ್ಯವಿಧಾನಗಳನ್ನು ಸ್ಥಾಪಿಸುವುದು ಈ ಎಲ್ಲ ಕ್ರಮಗಳನ್ನು ಒಳಗೊಂಡಿದ್ದವು.
೧೯೬೮ ಮತ್ತು ೧೯೭೭ ರ ನಡುವೆ ಮೆಕ್ಗವರ್ನ್ ಸಮಿತಿ (ಯುನೈಟೆಡ್ ಸ್ಟೇಟ್ಸ್ ಸೆನೆಟ್ ಸೆಲೆಕ್ಟ್ ಕಮಿಟಿ ಆನ್ ನ್ಯೂಟ್ರಿಷನ್ ಅಂಡ್ ಹ್ಯೂಮನ್ ನೀಡ್ಸ್, ಸೆನೆಟರ್ ಜಾರ್ಜ್ ಮೆಕ್ಗವರ್ನ್ ಅವರ ಅಧ್ಯಕ್ಷತೆಯಲ್ಲಿ) ಅಮೆರಿಕಾದ ಆಹಾರದಲ್ಲಿ ಜಂಕ್ ಫುಡ್ ಅನ್ನು ಗುರುತಿಸಲು ಮತ್ತು ನಿಗ್ರಹಿಸಲು ಆರಂಭಿಕ, ಉನ್ನತ-ಪ್ರೊಫೈಲ್ ಮತ್ತು ವಿವಾದಾತ್ಮಕ ಪ್ರಯತ್ನವನ್ನು ಕೈಗೊಂಡಿತು. USನಲ್ಲಿನ ಅಪೌಷ್ಟಿಕತೆ ಮತ್ತು ಹಸಿವಿನ ಬಗ್ಗೆ ತನಿಖೆ ಮಾಡಲು, ಸಮಿತಿಯ ವ್ಯಾಪ್ತಿಯು ಕ್ರಮೇಣವಾಗಿ ವಿಸ್ತರಿಸಲ್ಪಟ್ಟಿತು, ಇದು ಆಹಾರ ಪದ್ಧತಿಗಳ ಮೇಲೆ ಪರಿಣಾಮ ಬೀರುವ ಪರಿಸರ ಪರಿಸ್ಥಿತಿಗಳನ್ನು ಒಳಗೊಂಡಿರುತ್ತದೆ. ಸಂಸ್ಕರಿತ ಆಹಾರಗಳಲ್ಲಿ ಉಪ್ಪು, ಸಕ್ಕರೆ ಮತ್ತು ಕೊಬ್ಬಿನ ಬಳಕೆಯ ಬಗ್ಗೆ ಸಮಿತಿಯು ತಕರಾರು ಎತ್ತಿತು, ಅತಿಯಾಗಿ ತಿನ್ನುವ ಸಮಸ್ಯೆಗಳು ಮತ್ತು ಟಿವಿಯಲ್ಲಿ ಜಂಕ್ ಫುಡ್ನ ಹೆಚ್ಚಿನ ಶೇಕಡಾವಾರು ಜಾಹೀರಾತುಗಳನ್ನು ಗಮನಿಸಿತು ಮತ್ತು ಕೆಟ್ಟ ಆಹಾರ ಪದ್ಧತಿಗಳು ಧೂಮಪಾನದಷ್ಟೇ ಮಾರಕವಾಗಬಹುದು ಎಂದು ಹೇಳಿತು. ಆಹಾರ ಉದ್ಯಮ, ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್ ಮತ್ತು ಸಮಿತಿಯೊಳಗೆ ಸೇರಿದಂತೆ ಹಲವು ದಿಕ್ಕುಗಳಿಂದ ಸಂಶೋಧನೆಗಳನ್ನು ಹೆಚ್ಚು ಟೀಕಿಸಲಾಯಿತು ಮತ್ತು ನಿರಾಕರಿಸಲಾಯಿತು. ೧೯೭೭ ರಲ್ಲಿ, ಸಮಿತಿಯು ಯುನೈಟೆಡ್ ಸ್ಟೇಟ್ಸ್ಗೆ ಆಹಾರದ ಗುರಿಗಳು ಎಂಬ ಶೀರ್ಷಿಕೆಯಡಿಯಲ್ಲಿ ಸಾರ್ವಜನಿಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತು, ಇದು ಅಮೆರಿಕನ್ನರಿಗೆ ಆಹಾರ ಮಾರ್ಗಸೂಚಿಗಳ ಪೂರ್ವವರ್ತಿಯಾಯಿತು. US ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯು ೧೯೮೦ ರಿಂದ ಪ್ರತಿ ಐದು ವರ್ಷಗಳಿಗೊಮ್ಮೆ ಮಾರ್ಗಸೂಚಿಗಳನ್ನು ಪ್ರಕಟಿಸುತ್ತದೆ.
===ತೆರಿಗೆ===
ಬೆಲೆ ನಿಯಂತ್ರಣದ ಮೂಲಕ ಜಂಕ್ ಫುಡ್ ಬಳಕೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, ಪಾಪ ತೆರಿಗೆ(sin tax)ಗಳನ್ನು ಜಾರಿಗೆ ತರಲಾಗಿದೆ. ಸ್ಯಾಚುರೇಟೆಡ್ ಕೊಬ್ಬಿನ ಸೇವನೆಯನ್ನು ಗುರಿಯಾಗಿಟ್ಟುಕೊಂಡು, ಡೆನ್ಮಾರ್ಕ್ ವಿಶ್ವದ ಮೊದಲ ಕೊಬ್ಬು-ಆಹಾರ ತೆರಿಗೆಯನ್ನು ಅಕ್ಟೋಬರ್, ೨೦೧೧ ರಲ್ಲಿ ಪರಿಚಯಿಸಿತು. ಹಂಗೇರಿಯು ಹೆಚ್ಚಿನ ಸಕ್ಕರೆ, ಕೊಬ್ಬು ಮತ್ತು ಉಪ್ಪನ್ನು ಹೊಂದಿರುವ ಆಹಾರ ಮತ್ತು ಪಾನೀಯಗಳ ಮೇಲೆ ತೆರಿಗೆಯನ್ನು ವಿಧಿಸಿದೆ. ನಾರ್ವೆಯು ಸಂಸ್ಕರಿಸಿದ ಸಕ್ಕರೆಗೆ ತೆರಿಗೆ ವಿಧಿಸುತ್ತದೆ ಮತ್ತು ಮೆಕ್ಸಿಕೋ ಅನಾರೋಗ್ಯಕರ ಆಹಾರದ ಮೇಲೆ ವಿವಿಧ ಅಬಕಾರಿಗಳನ್ನು ಹೊಂದಿದೆ. ಏಪ್ರಿಲ್ ೧, ೨೦೧೫ ರಂದು, US ನಲ್ಲಿ ಮೊದಲ ಕೊಬ್ಬಿನ ತೆರಿಗೆ, ೨೦೧೪ರ ನವಾಜೋ ನೇಷನ್ಸ್ ಹೆಲ್ತಿ ಡೈನ್ ನೇಷನ್ ಆಕ್ಟ್, ೨% ಜಂಕ್ ಫುಡ್ ತೆರಿಗೆಯನ್ನು ಕಡ್ಡಾಯಗೊಳಿಸಿತು. ಕಾಯಿದೆಯು ನವಾಜೋ ಜನಸಂಖ್ಯೆಯಲ್ಲಿ ಸ್ಥೂಲಕಾಯತೆ ಮತ್ತು ಮಧುಮೇಹದ ಸಮಸ್ಯೆಗಳನ್ನು ಗುರಿಯಾಗಿಸಿಕೊಂಡಿದೆ.
===ಮಕ್ಕಳಿಗೆ ಜಾಹೀರಾತುಗಳನ್ನು ನಿರ್ಬಂಧಿಸುವುದು===
ಮಕ್ಕಳನ್ನು ಗುರಿಯಾಗಿಸಿಕೊಂಡು ಜಂಕ್ ಫುಡ್ ಒಂದು ವಿವಾದಾಸ್ಪದ ವಿಷಯವಾಗಿದೆ. "ಬಾಲ್ಯದ ಸ್ಥೂಲಕಾಯತೆಯ ಮೇಲಿನ ಜಾಹೀರಾತುಗಳ ಪ್ರಭಾವ" ದಲ್ಲಿ, ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಷನ್ ಈ ರೀತಿ ವರದಿ ಮಾಡಿದೆ: "ಪೌಷ್ಟಿಕವಲ್ಲದ ಆಹಾರಗಳ ಜಾಹೀರಾತಿನ ಹೆಚ್ಚಳ ಮತ್ತು ಬಾಲ್ಯದ ಸ್ಥೂಲಕಾಯತೆಯ ದರಗಳ ನಡುವಿನ ಬಲವಾದ ಸಂಬಂಧವನ್ನು ಸಂಶೋಧನೆಯು ಕಂಡುಕೊಂಡಿದೆ." ವಿಶ್ವ ಆರೋಗ್ಯ ಸಂಸ್ಥೆಯು ಸರ್ಕಾರಗಳು ಕ್ರಮ ತೆಗೆದುಕೊಳ್ಳುವಂತೆ ಶಿಫಾರಸು ಮಾಡಿದೆ. ಅನೇಕ ಜಾಹೀರಾತುಗಳು ಕೊಬ್ಬಿನಂಶ, ಸಕ್ಕರೆ ಮತ್ತು ಉಪ್ಪಿನಂಶವಿರುವ ಆಹಾರಗಳನ್ನು ಉತ್ತೇಜಿಸುತ್ತವೆ. ಆರೋಗ್ಯಕರ ಆಹಾರದ ಭಾಗವಾಗಿ ಇವುಗಳ ಸೇವನೆಯನ್ನು ಸೀಮಿತಗೊಳಿಸಬೇಕು. ಮಕ್ಕಳ ಆಹಾರದ ಆದ್ಯತೆಗಳು, ಕೊಳ್ಳುವ ನಡವಳಿಕೆ ಮತ್ತು ಒಟ್ಟಾರೆ ಆಹಾರದ ನಡವಳಿಕೆಯ ಮೇಲೆ ಪ್ರಭಾವ ಬೀರಲು ಮಾರ್ಕೆಟಿಂಗ್ ಸಹ ಮಕ್ಕಳಲ್ಲಿ ಅಧಿಕ ತೂಕ ಮತ್ತು ಸ್ಥೂಲಕಾಯತೆಯ ಅಪಾಯದೊಂದಿಗೆ ಸಂಬಂಧಿಸಿದೆ.ಜೀವನದ ಆರಂಭದಲ್ಲಿ ಮಕ್ಕಳು ಬೆಳೆಸಿಕೊಳ್ಳುವ ಅಭ್ಯಾಸಗಳು ಪ್ರೌಢಾವಸ್ಥೆಯಲ್ಲಿ ಮುಂದುವರಿಯುವ ಅನಾರೋಗ್ಯಕರ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಅವರನ್ನು ಪ್ರೋತ್ಸಾಹಿಸಬಹುದು. ಇದು ಅಧಿಕ ತೂಕ, ಸ್ಥೂಲಕಾಯತೆ ಮತ್ತು ಮಧುಮೇಹ ಮತ್ತು ಹೃದಯರಕ್ತನಾಳದ ಕಾಯಿಲೆಯಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
UKಯಲ್ಲಿ, ಮಕ್ಕಳು ನೋಡುತ್ತಿರುವ ಯಾವುದೇ ಸಮಯದಲ್ಲಿ ಸಕ್ಕರೆ, ಉಪ್ಪು ಅಥವಾ ಕೊಬ್ಬಿನಂಶವಿರುವ ಆಹಾರಗಳ ಜಾಹೀರಾತನ್ನು ಹೆಚ್ಚು ಮಿತಿಗೊಳಿಸುವ ಅಥವಾ ತೆಗೆದುಹಾಕುವ ಪ್ರಯತ್ನಗಳು ನಡೆಯುತ್ತಿವೆ. UK ಸರ್ಕಾರವು ಮಕ್ಕಳನ್ನು ಗುರಿಯಾಗಿಸಿಕೊಂಡು ಜಂಕ್ ಫುಡ್ನ ಜಾಹೀರಾತು ಮತ್ತು ಪ್ರಚಾರವನ್ನು ನಿಲ್ಲಿಸುವಲ್ಲಿ ಸಾಕಷ್ಟು ವಿಫಲವಾಗಿದೆ ಎಂದು ಹೇಳಲಾಗಿದೆ. ಮಕ್ಕಳಿಗೆ ಅನಾರೋಗ್ಯಕರ ಆಹಾರದ ಜಾಹೀರಾತು ನೀಡುವ ಕಾರ್ಟೂನ್ ಪಾತ್ರಗಳನ್ನು ನಿಷೇಧಿಸಬೇಕು, ಸೂಪರ್ಮಾರ್ಕೆಟ್ಗಳು ಅನಾರೋಗ್ಯಕರ ಸಿಹಿತಿಂಡಿಗಳು ಮತ್ತು ತಿಂಡಿಗಳನ್ನು ಹಜಾರಗಳ ತುದಿಗಳಿಂದ ಮತ್ತು ಚೆಕ್ಔಟ್ ಪ್ರದೇಶಗಳಿಂದ ತೆಗೆದುಹಾಕಬೇಕು, ಸ್ಥಳೀಯ ಅಧಿಕಾರಿಗಳು ತಮ್ಮ ತ್ವರಿತ ಆಹಾರ ಮಳಿಗೆಗಳ ಸಂಖ್ಯೆಯನ್ನು ಮಿತಿಗೊಳಿಸಬೇಕು ಎಂದು ಯುಕೆ ಸಂಸದೀಯ ಆಯ್ಕೆ ಸಮಿತಿ ಶಿಫಾರಸು ಮಾಡಿದೆ. ಪ್ರದೇಶ, ಅನಾರೋಗ್ಯಕರ ಆಹಾರಗಳಿಗೆ ಸಂಬಂಧಿಸಿದ ಬ್ರ್ಯಾಂಡ್ಗಳನ್ನು ಕ್ರೀಡಾ ಕ್ಲಬ್ಗಳು, ಯೂತ್ ಲೀಗ್ಗಳು ಮತ್ತು ಪಂದ್ಯಾವಳಿಗಳನ್ನು ಪ್ರಾಯೋಜಿಸುವುದನ್ನು ನಿಷೇಧಿಸಬೇಕು ಮತ್ತು ಫೇಸ್ಬುಕ್ನಂತಹ ಸಾಮಾಜಿಕ ಮಾಧ್ಯಮವು ಮಕ್ಕಳಿಗೆ ಜಂಕ್ ಫುಡ್ ಜಾಹೀರಾತುಗಳನ್ನು ಕಡಿತಗೊಳಿಸಬೇಕು-ಎಲ್ಲವೂ ಪ್ರಸ್ತುತ ಕೇವಲ ಶಿಫಾರಸುಗಳಾಗಿವೆ.
ಆಸ್ಟ್ರೇಲಿಯಾದಲ್ಲಿ, ೨೦೧೫ ರಲ್ಲಿ ವೊಲೊಂಗೊಂಗ್ ವಿಶ್ವವಿದ್ಯಾಲಯದ ಅಧ್ಯಯನವು ಜಂಕ್ ಫುಡ್ ಪ್ರಾಯೋಜಕರನ್ನು ಒಂದೇ ಆಸ್ಟ್ರೇಲಿಯನ್ ಕ್ರಿಕೆಟ್ ಪಂದ್ಯದ ಪ್ರಸಾರದಲ್ಲಿ ೧,೦೦೦ ಬಾರಿ ಉಲ್ಲೇಖಿಸಲಾಗಿದೆ ಎಂದು ಕಂಡುಹಿಡಿದಿದೆ, ಇದರಲ್ಲಿ ಜಾಹೀರಾತುಗಳು ಮತ್ತು ಆಟಗಾರರ ಸಮವಸ್ತ್ರ ಮತ್ತು ಸ್ಕೋರ್ಬೋರ್ಡ್ ಮತ್ತು ಪಿಚ್ನಲ್ಲಿ ಧರಿಸಿರುವ ಬ್ರ್ಯಾಂಡಿಂಗ್ ಸೇರಿದೆ. ಆಸ್ಟ್ರೇಲಿಯಾದ ಸ್ಥೂಲಕಾಯತೆ, ಕ್ಯಾನ್ಸರ್ ಮತ್ತು ಮಧುಮೇಹ ಸಂಸ್ಥೆಗಳ ಒಕ್ಕೂಟವು ಕ್ರಿಕೆಟ್ ಆಸ್ಟ್ರೇಲಿಯಾ, ಕ್ರೀಡೆಯ ಆಡಳಿತ ಮಂಡಳಿಗೆ "ಅನಾರೋಗ್ಯಕರ ಬ್ರ್ಯಾಂಡ್ಗಳ ಪ್ರಾಯೋಜಕತ್ವವನ್ನು ಹಂತಹಂತವಾಗಿ ತೊಡೆದುಹಾಕಲು" ಕರೆ ನೀಡಿತು, ಕ್ರಿಕೆಟ್ ಪ್ರೇಕ್ಷಕರಲ್ಲಿ ಮಕ್ಕಳೊಂದಿಗೆ "ಆರೋಗ್ಯಕರ, ಕುಟುಂಬ-ಆಧಾರಿತ ಕ್ರೀಡೆ" ಎಂದು ಒತ್ತಿಹೇಳಿತು.
===ಅಪ್ರಾಪ್ತ ವಯಸ್ಕರಿಗೆ ಮಾರಾಟವನ್ನು ನಿರ್ಬಂಧಿಸುವುದು===
ಮೆಕ್ಸಿಕೋದ ಹಲವಾರು ರಾಜ್ಯಗಳು ಅಪ್ರಾಪ್ತ ವಯಸ್ಕರಿಗೆ ಜಂಕ್ ಫುಡ್ ಮಾರಾಟವನ್ನು ಆಗಸ್ಟ್ ೨೦೨೦ ರಿಂದ ನಿಷೇಧಿಸಿತು.
===ಜಂಕ್ ಫುಡ್ ಜಾಹೀರಾತುಗಳನ್ನು ನಿಷೇಧಿಸುವುದು===
೨೦೨೧ ರ ಮಧ್ಯದಲ್ಲಿ, ಯುನೈಟೆಡ್ ಕಿಂಗ್ಡಮ್ ಸರ್ಕಾರವು ಕೊಬ್ಬು, ಉಪ್ಪು ಮತ್ತು ಸಕ್ಕರೆಯ ಆಹಾರಗಳ ಆನ್ಲೈನ್ ಜಾಹೀರಾತುಗಳನ್ನು ನಿಷೇಧಿಸುವ ನೀತಿಗಳನ್ನು ಪ್ರಸ್ತಾಪಿಸಿತು, ಜೊತೆಗೆ ರಾತ್ರಿ ೯:೦೦ ಗಂಟೆಯ ಮೊದಲು ದೂರದರ್ಶನದಲ್ಲಿ ಅಂತಹ ಆಹಾರಗಳ ಜಾಹೀರಾತುಗಳ ಮೇಲೆ ಹೆಚ್ಚುವರಿ ನಿಷೇಧವನ್ನು ವಿಧಿಸಿತು. ನಿಷೇಧಗಳು ಜಂಕ್ ಫುಡ್ ಉತ್ಪನ್ನವನ್ನು ನೇರವಾಗಿ ಪ್ರಚಾರ ಮಾಡದ ಜಾಹೀರಾತುಗಳ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ಕಂಪನಿಯ ವೆಬ್ಪುಟಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಈ ಉತ್ಪನ್ನಗಳ ಪ್ರಚಾರವನ್ನು ಅನುಮತಿಸಲಾಗುತ್ತದೆ. ಈ ನಿಷೇಧಗಳು ೨೦೨೩ ರಲ್ಲಿ ಜಾರಿಗೆ ಬರಲು ಉದ್ದೇಶಿಸಲಾಗಿತ್ತು.<ref>https://www.theguardian.com/media/2021/jun/23/uk-to-ban-junk-food-advertising-online-and-before-9pm-on-tv-from-2023</ref>
ಅಕ್ಟೋಬರ್ ೨೦೨೧ ರಲ್ಲಿ, ಸ್ಪೇನ್ನ ಗ್ರಾಹಕ ವ್ಯವಹಾರಗಳ ಸಚಿವಾಲಯವು ಸಚಿವ ಆಲ್ಬರ್ಟೊ ಗಾರ್ಜಾನ್ ಅವರ ನೇತೃತ್ವದಲ್ಲಿ ೧೬ ವರ್ಷದೊಳಗಿನ ಮಕ್ಕಳಿಗೆ ಜಂಕ್ ಫುಡ್ನ ಹಲವಾರು ವರ್ಗಗಳ ಜಾಹೀರಾತಿನ ಮೇಲೆ ನಿಷೇಧವನ್ನು ಘೋಷಿಸಿತು. ದೂರದರ್ಶನದಲ್ಲಿ, ರೇಡಿಯೊದಲ್ಲಿ, ಚಿತ್ರಮಂದಿರಗಳಲ್ಲಿ, ಪತ್ರಿಕೆಗಳಲ್ಲಿ ಆನ್ಲೈನ್ನಲ್ಲಿ ಅಂತಹ ಜಾಹೀರಾತುಗಳನ್ನು ನಿಷೇಧಿಸಲಾಗಿದೆ. ಪೀಡಿತ ಆಹಾರಗಳಲ್ಲಿ ಕ್ಯಾಂಡಿ, ಎನರ್ಜಿ ಬಾರ್ಗಳು, ಕುಕೀಸ್, ಕೇಕ್, ಜ್ಯೂಸ್, ಎನರ್ಜಿ ಡ್ರಿಂಕ್ಗಳು ಮತ್ತು [[ಐಸ್ ಕ್ರೀಮ್]] ಸೇರಿವೆ. ನಿಷೇಧವು ೨೦೨೨ ರಲ್ಲಿ ಜಾರಿಗೆ ಬರಲಿದೆ.<ref>https://english.elpais.com/society/2021-10-29/spanish-government-to-ban-advertising-aimed-at-children-of-unhealthy-foods-such-as-chocolate-juices-and-ice-creams.html</ref>
==ಉಲ್ಲೇಖಗಳು==
<References />
1dpd9wy02l74osrrv9qwshstssz8b30
1108541
1108540
2022-07-23T07:48:04Z
Veena Sundar N.
75929
wikitext
text/x-wiki
[[ಚಿತ್ರ:Junk food.jpg|450px|center|alt=ಜಂಕ್ ಫುಡ್|ಜಂಕ್ ಫುಡ್]]
'''ಜಂಕ್ ಫುಡ್''' ಎಂಬುದು ಸಕ್ಕರೆ ಮತ್ತು/ಅಥವಾ ಕೊಬ್ಬಿನಿಂದ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುವ ಆಹಾರವನ್ನು ವಿವರಿಸಲು ಬಳಸಲಾಗುವ ಪದವಾಗಿದೆ, ಮತ್ತು ಪ್ರಾಯಶಃ ಸೋಡಿಯಂ ಕೂಡ, ಆದರೆ ಕಡಿಮೆ ಆಹಾರದ ಫೈಬರ್, [[ಪ್ರೋಟೀನ್]], ಜೀವಸತ್ವಗಳು, [[ಖನಿಜ|ಖನಿಜಗಳು]], ಅಥವಾ ಪೌಷ್ಟಿಕಾಂಶದ ಮೌಲ್ಯದ ಇತರ ಪ್ರಮುಖ ರೂಪಗಳಾಗಿವೆ.ಇದನ್ನು ಹೆಚ್.ಎಫ್ಎ.ಸ್.ಎಸ್. (ಹೈ ಇನ್ ಫ್ಯಾಟ್([[ಕೊಬ್ಬು]]), ಸಾಲ್ಟ್([[ಲವಣ|ಉಪ್ಪು]]), ಶುಗರ್([[ಸಕ್ಕರೆ]]) ಎಂದೂ ಕರೆಯಲಾಗುತ್ತದೆ.assn.org/delivering-care/population-care/who-warns-kids-digital-exposure-junk-food-ads</ref> ಜಂಕ್ ಫುಡ್ ಎಂಬ ಪದವು ೧೯೫೦ ರ ದಶಕದ ಹಿಂದಿನದು.<ref>https://www.nytimes.com/2011/01/02/magazine/02FOB-onlanguage-t.html?_r=0</ref>
ಇದರ ನಿಖರವಾದ ವ್ಯಾಖ್ಯಾನಗಳು ಉದ್ದೇಶ ಮತ್ತು ಕಾಲಾನಂತರದಲ್ಲಿ ಬದಲಾಗುತ್ತವೆ. ಸ್ಯಾಚುರೇಟೆಡ್ ಕೊಬ್ಬಿನಿಂದ ತಯಾರಿಸಿದ ಮಾಂಸದಂತಹ ಕೆಲವು ಅಧಿಕ-ಪ್ರೋಟೀನ್ ಆಹಾರಗಳನ್ನು ಜಂಕ್ ಫುಡ್ ಎಂದು ಪರಿಗಣಿಸಬಹುದು.<ref>https://direct.mit.edu/glep/article-abstract/18/2/93/14916/Sustainably-Sourced-Junk-Food-Big-Food-and-the?redirectedFrom=fulltext</ref> ಫಾಸ್ಟ್ ಫುಡ್ ಮತ್ತು ಫಾಸ್ಟ್ ಫುಡ್ ರೆಸ್ಟೊರೆಂಟ್ಗಳನ್ನು ಸಾಮಾನ್ಯವಾಗಿ ಜಂಕ್ ಫುಡ್ನೊಂದಿಗೆ ಸಮೀಕರಿಸಲಾಗುತ್ತದೆ, ಆದರೂ ತ್ವರಿತ ಆಹಾರಗಳನ್ನು ಜಂಕ್ ಫುಡ್ ಎಂದು ವರ್ಗೀಕರಿಸಲಾಗುವುದಿಲ್ಲ.<ref>https://en.wikipedia.org/wiki/Special:BookSources/978-0313335273</ref><ref>https://www.newyorker.com/magazine/2015/11/02/freedom-from-fries</ref><ref>https://www.sciencekids.co.nz/sciencefacts/food/fastfood.html</ref> ಹೆಚ್ಚಿನ ಜಂಕ್ ಫುಡ್ ಹೆಚ್ಚು ಸಂಸ್ಕರಿಸಿದ ಆಹಾರವಾಗಿದೆ.
ಜಂಕ್ ಫುಡ್ ಅತಿಯಾದ [[ಆಹಾರ ಪದ್ಧತಿ|ಆಹಾರ ಪದ್ಧತಿಯಿಂದ]] ಉಂಟಾಗುವ ಋಣಾತ್ಮಕ ಆರೋಗ್ಯ ಪರಿಣಾಮಗಳ ಬಗ್ಗೆ ಕಳವಳಗಳು, ವಿಶೇಷವಾಗಿ ಸ್ಥೂಲಕಾಯತೆ, ಸಾರ್ವಜನಿಕ ಆರೋಗ್ಯ ಜಾಗೃತಿ ಅಭಿಯಾನಗಳು ಮತ್ತು ಹಲವಾರು ದೇಶಗಳಲ್ಲಿ ಜಾಹೀರಾತು ಮತ್ತು ಮಾರಾಟದ ಮೇಲೆ ನಿರ್ಬಂಧಗಳನ್ನು ಉಂಟುಮಾಡಿದೆ.<ref>https://publichealthlawcenter.org/topics/healthy-eating/food-marketing-kids</ref><ref>https://web.archive.org/web/20140920211847/http://www.who.int/features/2014/uk-food-drink-marketing/en/</ref><ref>https://www.cspinet.org/resource/food-marketing-other-countries</ref>
==ವ್ಯುತ್ಪತ್ತಿ==
ಜಂಕ್ ಫುಡ್ ಎಂಬ ಪದವು ಕನಿಷ್ಠ ೧೯೫೦ ರ ದಶಕದ ಆರಂಭದಲ್ಲಿದೆ, ಆದಾಗ್ಯೂ ಅದರ ನಾಣ್ಯವನ್ನು ಸಾರ್ವಜನಿಕ ಹಿತಾಸಕ್ತಿಯಲ್ಲಿ ವಿಜ್ಞಾನ ಕೇಂದ್ರದ ಮೈಕೆಲ್ ಎಫ್. ಜಾಕೋಬ್ಸನ್ ಅವರಿಗೆ ೧೯೭೨ ರಲ್ಲಿ ನೀಡಲಾಗಿದೆ.<ref>https://en.wikipedia.org/wiki/BBC_News</ref> ೧೯೫೨ ರಲ್ಲಿ, ಲಿಮಾ, ಓಹಿಯೋ, ನ್ಯೂಸ್, "'ಜಂಕ್ ಫುಡ್ಸ್' ಗಂಭೀರ ಅಪೌಷ್ಟಿಕತೆಗೆ ಕಾರಣ" ಎಂಬ ಶೀರ್ಷಿಕೆಯಲ್ಲಿ ಈ ನುಡಿಗಟ್ಟು ಕಾಣಿಸಿಕೊಂಡಿತು. "ಡಾ. ಬ್ರಾಡಿಸ್ ಹೆಲ್ತ್ ಕಾಲಮ್: ಮೋರ್ ಜಂಕ್ ದ್ಯಾನ್ ಫುಡ್" ಲೇಖನದಲ್ಲಿ, ಡಾ. ಬ್ರಾಡಿ ಹೀಗೆ ಬರೆಯುತ್ತಾರೆ, "ಶ್ರೀಮತಿ ಹೆಚ್ 'ಜಂಕ್' ಎಂದು ಕರೆಯುವುದನ್ನು ನಾನು ಚೀಟ್ ಫುಡ್ ಎಂದು ಕರೆಯುತ್ತೇನೆ. ಅದು ಮುಖ್ಯವಾಗಿ (೧) ಬಿಳಿ ಹಿಟ್ಟು ಮತ್ತು (೨) ಸಂಸ್ಕರಿಸಿದ ಬಿಳಿ ಸಕ್ಕರೆ ಅಥವಾ ಸಿರಪ್ನಿಂದ ಮಾಡಲ್ಪಟ್ಟಿದೆ. ಉದಾಹರಣೆಗೆ, ಬಿಳಿ ಬ್ರೆಡ್ , ಕ್ರ್ಯಾಕರ್ಸ್, ಕೇಕ್, ಕ್ಯಾಂಡಿ, ಐಸ್ ಕ್ರೀಮ್ ಸೋಡಾ, ಚಾಕೊಲೇಟ್ ಮಾಲ್ಟೆಡ್, ಸಂಡೇಸ್, ಸಿಹಿಯಾದ ಕಾರ್ಬೊನೇಟೆಡ್ ಪಾನೀಯಗಳು." ಚೀಟ್ ಫುಡ್ ಎಂಬ ಪದವನ್ನು ಕನಿಷ್ಠ ೧೯೧೬ ರಲ್ಲಿ ಪತ್ರಿಕೆಯ ಉಲ್ಲೇಖಗಳಲ್ಲಿ ಗುರುತಿಸಬಹುದು.<ref>https://www.grammarphobia.com/blog/2011/02/junk-food.html</ref>
==ವ್ಯಾಖ್ಯಾನಗಳು==
ಆಂಡ್ರ್ಯೂ ಎಫ್. ಸ್ಮಿತ್ನ ಎನ್ಸೈಕ್ಲೋಪೀಡಿಯಾ ಆಫ್ ಜಂಕ್ ಫುಡ್ ಅಂಡ್ ಫಾಸ್ಟ್ ಫುಡ್ನಲ್ಲಿ, ಜಂಕ್ ಫುಡ್ ಅನ್ನು "ಕ್ಯಾಂಡಿ, ಬೇಕರಿ ಸಾಮಾನುಗಳು, [[:en:https://en.wikipedia.org/wiki/Ice_cream|ಐಸ್ ಕ್ರೀಮ್]], ಉಪ್ಪು ತಿಂಡಿಗಳು ಮತ್ತು ತಂಪು ಪಾನೀಯಗಳು ಸೇರಿದಂತೆ, ಕಡಿಮೆ ಅಥವಾ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರದ ಆದರೆ ಸಾಕಷ್ಟು ಪ್ರಮಾಣದಲ್ಲಿ ಹೊಂದಿರುವ ವಾಣಿಜ್ಯ ಉತ್ಪನ್ನಗಳು" ಎಂದು ವ್ಯಾಖ್ಯಾನಿಸಲಾಗಿದೆ. ಕ್ಯಾಲೋರಿಗಳು, ಉಪ್ಪು]] ಮತ್ತು ಕೊಬ್ಬುಗಳು. ಎಲ್ಲಾ ತ್ವರಿತ ಆಹಾರಗಳು ಜಂಕ್ ಫುಡ್ಗಳಲ್ಲದಿದ್ದರೂ, ಅವುಗಳಲ್ಲಿ ಹೆಚ್ಚಿನವುಗಳು. ತ್ವರಿತ ಆಹಾರಗಳು ಆರ್ಡರ್ ಮಾಡಿದ ನಂತರ ತಕ್ಷಣವೇ ಬಡಿಸಲು ಸಿದ್ಧವಾಗಿರುವ ಆಹಾರಗಳಾಗಿವೆ. ಕೆಲವು ತ್ವರಿತ ಆಹಾರಗಳು ಹೆಚ್ಚಿನ ಕ್ಯಾಲೋರಿಗಳಲ್ಲಿ ಮತ್ತು ಕಡಿಮೆ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುತ್ತವೆ. ಸಲಾಡ್ಗಳಂತಹ ತ್ವರಿತ ಆಹಾರಗಳು ಕ್ಯಾಲೊರಿಗಳಲ್ಲಿ ಕಡಿಮೆ ಮತ್ತು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರಬಹುದು."
ಜಂಕ್ ಫುಡ್ ಖಾಲಿ ಕ್ಯಾಲೊರಿಗಳನ್ನು ಒದಗಿಸುತ್ತದೆ ಆದರೆ ಪೌಷ್ಟಿಕಾಂಶದ ಆಹಾರಕ್ಕೆ ಅಗತ್ಯವಿರುವ ಪ್ರೋಟೀನ್, ವಿಟಮಿನ್ಗಳು ಅಥವಾ ಖನಿಜಗಳಲ್ಲಿ ಸ್ವಲ್ಪ ಅಥವಾ ಯಾವುದನ್ನೂ ಪೂರೈಸುವುದಿಲ್ಲ. ಹ್ಯಾಂಬರ್ಗರ್ಗಳು, [[ಪಿಜ್ಜಾ]], ಮತ್ತು ಟ್ಯಾಕೋಗಳಂತಹ ಕೆಲವು ಆಹಾರಗಳನ್ನು ಅವುಗಳ ಪದಾರ್ಥಗಳು ಮತ್ತು ತಯಾರಿಕೆಯ ವಿಧಾನಗಳ ಆಧಾರದ ಮೇಲೆ ಆರೋಗ್ಯಕರ ಅಥವಾ ಜಂಕ್ ಫುಡ್ ಎಂದು ಪರಿಗಣಿಸಬಹುದು. ಹೆಚ್ಚು ಸಂಸ್ಕರಿಸಿದ ವಸ್ತುಗಳು ಸಾಮಾನ್ಯವಾಗಿ ಜಂಕ್ ಫುಡ್ ವರ್ಗದ ಅಡಿಯಲ್ಲಿ ಬರುತ್ತವೆ. ಬೆಳಗಿನ ಉಪಾಹಾರ ಧಾನ್ಯಗಳು ಹೆಚ್ಚಾಗಿ ಸಕ್ಕರೆ ಅಥವಾ ಹೆಚ್ಚಿನ ಫ್ರಕ್ಟೋಸ್ ಕಾರ್ನ್ ಸಿರಪ್ ಮತ್ತು ಬಿಳಿ ಹಿಟ್ಟು ಅಥವಾ ಮೆಕ್ಕೆ ಜೋಳವನ್ನು ಒಳಗೊಂಡಿರುತ್ತದೆ.
ಯುನೈಟೆಡ್ ಕಿಂಗ್ಡಮ್ನ ಜಾಹೀರಾತು ಮಾನದಂಡಗಳ ಪ್ರಾಧಿಕಾರ, ಯುಕೆ [[ಜಾಹೀರಾತು]] ಉದ್ಯಮದ ಸ್ವಯಂ-ನಿಯಂತ್ರಕ ಸಂಸ್ಥೆ, ಜಂಕ್ ಫುಡ್ ಅನ್ನು ವ್ಯಾಖ್ಯಾನಿಸಲು [[:en :Nutrition|ಪೌಷ್ಟಿಕಾಂಶದ]] ಪ್ರೊಫೈಲಿಂಗ್ ಅನ್ನು ಬಳಸುತ್ತದೆ. ಆಹಾರಗಳನ್ನು "ಎ" [[:en :Nutrition|ಪೋಷಕಾಂಶಗಳು]](ಶಕ್ತಿ, ಸ್ಯಾಚುರೇಟೆಡ್ ಕೊಬ್ಬು, ಒಟ್ಟು ಸಕ್ಕರೆ ಮತ್ತು ಸೋಡಿಯಂ) ಮತ್ತು "ಸಿ" ಪೋಷಕಾಂಶಗಳೆಂದು(ಹಣ್ಣು, ತರಕಾರಿ ಮತ್ತು ಕಾಯಿ ಅಂಶ, ಫೈಬರ್ ಮತ್ತು ಪ್ರೋಟೀನ್) ಸ್ಕೋರ್ ಮಾಡಲಾಗುತ್ತದೆ. ಎ ಮತ್ತು ಸಿ ಸ್ಕೋರ್ಗಳ ನಡುವಿನ ವ್ಯತ್ಯಾಸವು ಆಹಾರ ಅಥವಾ ಪಾನೀಯವನ್ನು ಹೆಚ್.ಎಫ್.ಎಸ್.ಎಸ್. ಎಂದು ವರ್ಗೀಕರಿಸಲಾಗಿದೆಯೇ ಎಂಬುದನ್ನು ನಿರ್ಧರಿಸುತ್ತದೆ(ಹೈ ಇನ್ ಫ್ಯಾಟ್(ಕೊಬ್ಬು) , ಸಾಲ್ಟ್(ಉಪ್ಪು) , ಶುಗರ್(ಸಕ್ಕರೆ)-ಇವು ಜಂಕ್ ಫುಢ್ ಗೆ ಸಮಾನಾರ್ಥಕವಾದ ಪದಗಳು).
ಪ್ಯಾನಿಕ್ ನೇಷನ್ನಲ್ಲಿ: ಜಂಕ್ ಫುಡ್ ಲೇಬಲ್ ಅನ್ನು ಪೌಷ್ಟಿಕಾಂಶದ ಅರ್ಥಹೀನ ಎಂದು ವಿವರಿಸಲಾಗಿದೆ: ಆಹಾರವು ಆಹಾರದಂತಿರಬೇಕು ಅದಲ್ಲದೆ ಪೌಷ್ಟಿಕಾಂಶದ ಮೌಲ್ಯವಿಲ್ಲದಿದ್ದರೆ, ಅದು ಆಹಾರವಲ್ಲ. ಸಹ-ಸಂಪಾದಕ ವಿನ್ಸೆಂಟ್ ಮಾರ್ಕ್ಸ್ ವಿವರಿಸುತ್ತಾರೆ, "ಆಹಾರವನ್ನು 'ಜಂಕ್' ಎಂದು ಲೇಬಲ್ ಮಾಡುವುದು 'ನಾನು ಅದನ್ನು ಒಪ್ಪುವುದಿಲ್ಲ' ಎಂದು ಹೇಳುವ ಇನ್ನೊಂದು ಮಾರ್ಗವಾಗಿದೆ. ಕೆಟ್ಟ ಮಿಶ್ರಣಗಳು ಮತ್ತು ಆಹಾರದ ಪ್ರಮಾಣಗಳಿಂದ ಕೂಡಿದ ಕೆಟ್ಟ ಆಹಾರಗಳಿವೆ. ಆದರೆ ಮಾಲಿನ್ಯ ಅಥವಾ ಹದಗೆಡುವ ಮೂಲಕ ಕೆಟ್ಟದ್ದನ್ನು ಹೊರತುಪಡಿಸಿ ಯಾವುದೇ 'ಕೆಟ್ಟ ಆಹಾರ'ಗಳಿಲ್ಲ."
==ಇತಿಹಾಸ==
[[ನ್ಯೂ ಯಾರ್ಕ್ ನಗರ|ನ್ಯೂಯಾರ್ಕ್]] ಟೈಮ್ಸ್ನಲ್ಲಿನ "ಲೆಟ್ ಅಸ್ ನೌ ಪ್ರೈಸ್ ದಿ ಗ್ರೇಟ್ ಮೆನ್ ಆಫ್ ಜಂಕ್ ಫುಡ್" ಲೇಖನದ ಪ್ರಕಾರ, "ಜಂಕ್ ಫುಡ್ನ ಇತಿಹಾಸವು ಹೆಚ್ಚಾಗಿ [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೇರಿಕನ್]] ಕಥೆಯಾಗಿದೆ: ಇದು ನೂರಾರು ವರ್ಷಗಳಿಂದ, ಪ್ರಪಂಚದ ಅನೇಕ ಭಾಗಗಳಲ್ಲಿ ಇದೆ. ಆದರೆ ಯಾರೂ ಅದರ ಹಲವು ಪ್ರಭೇದಗಳನ್ನು ಕಂಡುಹಿಡಿದು, ಅದನ್ನು ಬ್ರ್ಯಾಂಡ್ ಮಾಡುವುದು, ಅದನ್ನು ಸಾಮೂಹಿಕವಾಗಿ ಉತ್ಪಾದಿಸುವುದು, ಜನರನ್ನು ಶ್ರೀಮಂತರನ್ನಾಗಿ ಮಾಡುವುದು ಮತ್ತು ಅದನ್ನು ತಿನ್ನುವುದು ಉತ್ತಮ ಕೆಲಸವನ್ನು ಮಾಡಿಲ್ಲ."<ref>https://www.nytimes.com/2010/08/08/weekinreview/08manny.html</ref> ಕ್ರ್ಯಾಕರ್ ಜ್ಯಾಕ್, ಕ್ಯಾಂಡಿ-ಲೇಪಿತ ಪಾಪ್ಕಾರ್ನ್- ಮತ್ತು ಕಡಲೆಕಾಯಿ ಮಿಠಾಯಿ, ಮೊದಲ ಜನಪ್ರಿಯ ಹೆಸರು-ಬ್ರಾಂಡ್ ಜಂಕ್ ಫುಡ್ ಎಂದು ಮನ್ನಣೆ ಪಡೆದಿದೆ; ಇದನ್ನು ಚಿಕಾಗೋದಲ್ಲಿ ರಚಿಸಲಾಯಿತು, ೧೮೯೬ ರಲ್ಲಿ ನೋಂದಾಯಿಸಲಾಯಿತು ಮತ್ತು ೨೦ ವರ್ಷಗಳ ನಂತರ ವಿಶ್ವದಲ್ಲೇ ಹೆಚ್ಚು ಮಾರಾಟವಾದ ಕ್ಯಾಂಡಿಯಾಯಿತು.<ref>https://www.thedailymeal.com/travel/where-did-junk-food-come</ref>
==ಜನಪ್ರಿಯತೆ ಮತ್ತು ಮನವಿ==
ಜಂಕ್ ಫುಡ್ ಅದರ ವಿವಿಧ ರೂಪಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ ಮತ್ತು ಆಧುನಿಕ ಜನಪ್ರಿಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಯು. ಎಸ್. (US) ನಲ್ಲಿ, ವಾರ್ಷಿಕ ಫಾಸ್ಟ್ ಫುಡ್ ಮಾರಾಟವು $೬೨೦ ಶತಕೋಟಿಯಷ್ಟು ಸೂಪರ್ಮಾರ್ಕೆಟ್ ಮಾರಾಟಕ್ಕೆ ಹೋಲಿಸಿದರೆ, $೧೬೦ ಶತಕೋಟಿಯಷ್ಟಿದೆ<ref>https://www.franchisehelp.com/industry-reports/fast-food-industry-analysis-2020-cost-trends/</ref> (ಒಂದು ಅಂಕಿ ಅಂಶವು ಅನುಕೂಲಕರ ಆಹಾರಗಳು, ಲಘು ಆಹಾರಗಳು ಮತ್ತು ಕ್ಯಾಂಡಿಗಳ ರೂಪದಲ್ಲಿ ಜಂಕ್ ಫುಡ್ ಅನ್ನು ಒಳಗೊಂಡಿದೆ) . ೧೯೭೬ ರಲ್ಲಿ, USನ ಟಾಪ್ ೧೦ ಪಾಪ್ ಹಾಡುಗಳಲ್ಲಿ ಒಂದಾದ "ಜಂಕ್ ಫುಡ್ ಜಂಕಿ" ಎಂಬ ಹಾಡು ಜಂಕ್ ಫುಡ್ ವ್ಯಸನಿಯೊಬ್ಬನನ್ನು ವಿವರಿಸುತ್ತದೆ, ಅವನು ಹಗಲಿನಲ್ಲಿ ಆರೋಗ್ಯಕರ ಆಹಾರವನ್ನು ಅನುಸರಿಸುವಂತೆ ನಟಿಸುತ್ತಾನೆ, ಆದರೆ ರಾತ್ರಿಯಲ್ಲಿ ಹೊಸ್ಟೆಸ್ ಟ್ವಿಂಕೀಸ್ ಮತ್ತು ಫ್ರಿಟೋಸ್ ಕಾರ್ನ್ ಚಿಪ್ಸ್, ಮೆಕ್ಡೊನಾಲ್ಡ್ಸ್ ಮತ್ತು KFC ಗಳಲ್ಲಿ ಕಮರಿ ಹೋಗುತ್ತಾನೆ. ಮೂವತ್ತಾರು ವರ್ಷಗಳ ನಂತರ, "ಟಾಪ್ ೧೦ ಐಕಾನಿಕ್ ಜಂಕ್ ಫುಡ್ಸ್" ಎಂಬ ಶೀರ್ಷಿಕೆಯ ಲೇಖನದಲ್ಲಿ ಟೈಮ್ ಟ್ವಿಂಕಿಯನ್ನು #೧ ಸ್ಥಾನದಲ್ಲಿ ಇರಿಸಿತು: "ಅಷ್ಟೇ ಅಲ್ಲ...ನಮ್ಮ ಸೂಪರ್ಮಾರ್ಕೆಟ್ ಕಪಾಟಿನಲ್ಲಿ ಮತ್ತು ನಮ್ಮ ಹೊಟ್ಟೆಯಲ್ಲಿ ಮುಖ್ಯವಾದ ಅಂಶವಾಗಿದೆ. ನಮ್ಮ ಜನಪ್ರಿಯ ಸಂಸ್ಕೃತಿ ಮತ್ತು, ಎಲ್ಲಕ್ಕಿಂತ ಹೆಚ್ಚಾಗಿ, ನಮ್ಮ ಹೃದಯದಲ್ಲಿ, ಯಾವುದೇ ಪೌಷ್ಟಿಕಾಂಶದ ಮೌಲ್ಯದ ಕೊರತೆಯಿಂದಾಗಿ ಸಾಮಾನ್ಯವಾಗಿ ಟೀಕೆಗಳು, ಟ್ವಿಂಕಿ ಸಾಂಸ್ಕೃತಿಕ ಮತ್ತು ಗ್ಯಾಸ್ಟ್ರೊನೊಮಿಕಲ್ ಐಕಾನ್ ಆಗಿ ಮುಂದುವರಿಯುವಲ್ಲಿ ಯಶಸ್ವಿಯಾಗಿದ್ದಾರೆ."
[[ಚಿತ್ರ:Junk Food.JPG|400px|thumb|right|alt=ಜಂಕ್ ಫುಡ್|ಜಂಕ್ ಫುಡ್]]
ಜುಲೈ ೨೧ ರಂದು ಅಮೇರಿಕಾ ವಾರ್ಷಿಕ ರಾಷ್ಟ್ರೀಯ ಜಂಕ್ ಫುಡ್ ದಿನವನ್ನು ಆಚರಿಸುತ್ತದೆ. ಇದು ಸುಮಾರು ೧೭೫ US ಆಹಾರ ಮತ್ತು ಪಾನೀಯ ದಿನಗಳಲ್ಲಿ ಒಂದಾಗಿದೆ ಹಾಗೂ ಇದನ್ನು "ಹೆಚ್ಚು ಆಹಾರವನ್ನು ಮಾರಾಟ ಮಾಡಲು ಬಯಸುವ ಜನರು" ರಚಿಸಿದ್ದಾರೆ.
ಜಂಕ್ ಫುಡ್ನ ಮನವಿಯ ಮೂಲಕ್ಕೆ ಸಂಬಂಧಿಸಿದಂತೆ, ಯಾವುದೇ ನಿರ್ಣಾಯಕ ವೈಜ್ಞಾನಿಕ ಉತ್ತರವಿಲ್ಲ, ಶಾರೀರಿಕ ಮತ್ತು ಮಾನಸಿಕ ಅಂಶಗಳೆರಡನ್ನೂ ಉಲ್ಲೇಖಿಸಲಾಗಿದೆ. ಆಹಾರ ತಯಾರಕರು ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಮಾನವ ಸಂಬಂಧವನ್ನು ಪ್ರಚೋದಿಸುವ ಪರಿಮಳ ಪ್ರೊಫೈಲ್ಗಳನ್ನು ರಚಿಸಲು ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಶತಕೋಟಿ ಡಾಲರ್ಗಳನ್ನು ಖರ್ಚು ಮಾಡುತ್ತಾರೆ. ಸೇವನೆಯು ಮೆದುಳಿನಲ್ಲಿ ಆಹ್ಲಾದಕರವಾದ, ವ್ಯಸನಕಾರಿ ಪರಿಣಾಮಗಳನ್ನು ಉಂಟುಮಾಡುತ್ತದೆ. ಅದೇ ಸಮಯದಲ್ಲಿ, ಬೃಹತ್ ಮಾರ್ಕೆಟಿಂಗ್ ಪ್ರಯತ್ನಗಳನ್ನು ನಿಯೋಜಿಸಲಾಗಿದೆ, ಇದು ಪ್ರಬಲವಾದ ಬ್ರ್ಯಾಂಡ್ ನಿಷ್ಠೆಯನ್ನು ಸೃಷ್ಟಿಸುತ್ತದೆ, ಅದು ರುಚಿಯನ್ನು ಟ್ರಂಪ್ ಮಾಡಬಹುದು ಎಂದು ಅಧ್ಯಯನಗಳು ತೋರಿಸಿವೆ.
ಹೆಚ್ಚು ಶ್ರೀಮಂತರಿಗಿಂತ ಬಡವರು ಒಟ್ಟಾರೆಯಾಗಿ ಹೆಚ್ಚು ಜಂಕ್ ಫುಡ್ ತಿನ್ನುತ್ತಾರೆ ಎಂಬುದು ಸುಸ್ಥಾಪಿತವಾಗಿದೆ. ಆದರೆ ಇದಕ್ಕೆ ಕಾರಣಗಳು ಸ್ಪಷ್ಟವಾಗಿಲ್ಲ. ಕೆಲವು ಅಧ್ಯಯನಗಳು '''ಸಾಮಾಜಿಕ-ಆರ್ಥಿಕ ಸ್ಥಿತಿ''' ಪ್ರಕಾರ ಆಹಾರ ಗ್ರಹಿಕೆಯಲ್ಲಿನ ವ್ಯತ್ಯಾಸಗಳ ಮೇಲೆ ಕೇಂದ್ರೀಕರಿಸಿದೆ; SES ಆಧಾರದ ಮೇಲೆ ವಿಭಿನ್ನವಾಗಿರುವ ಕೆಲವು ಅಧ್ಯಯನಗಳು ಆರ್ಥಿಕವಾಗಿ ಸವಾಲು ಹೊಂದಿರುವವರು ಆರೋಗ್ಯಕರ ಆಹಾರವನ್ನು ಜನಸಂಖ್ಯೆಯ ಯಾವುದೇ ವಿಭಾಗಕ್ಕಿಂತ ಭಿನ್ನವಾಗಿ ಗ್ರಹಿಸುವುದಿಲ್ಲ ಎಂದು ಸೂಚಿಸುತ್ತದೆ.
==ಆರೋಗ್ಯದ ಪರಿಣಾಮಗಳು==
ಜಂಕ್ ಫುಡ್ ಅನ್ನು ಆಗಾಗ್ಗೆ ಸೇವಿಸಿದಾಗ, ಜಂಕ್ ಫುಡ್ನಲ್ಲಿ ಕಂಡುಬರುವ ಹೆಚ್ಚುವರಿ [[ಕೊಬ್ಬು]], ಸರಳ [[ಕಾರ್ಬೋಹೈಡ್ರೇಟ್ಗಳು]] ಮತ್ತು ಸಂಸ್ಕರಿಸಿದ ಸಕ್ಕರೆಯು ಸ್ಥೂಲಕಾಯತೆ, ಹೃದಯರಕ್ತನಾಳದ ಕಾಯಿಲೆ ಮತ್ತು ಇತರ ಅನೇಕ ದೀರ್ಘಕಾಲದ ಆರೋಗ್ಯ ಪರಿಸ್ಥಿತಿಗಳ ಅಪಾಯವನ್ನು ಹೆಚ್ಚಿಸುತ್ತದೆ. ಘಾನಾದಲ್ಲಿ ತ್ವರಿತ ಆಹಾರಗಳ ಸೇವನೆಯ ಮೇಲಿನ ಕೇಸ್ ಸ್ಟಡಿ ಜಂಕ್ ಫುಡ್ ಸೇವನೆ ಮತ್ತು ಬೊಜ್ಜು ದರಗಳ ನಡುವಿನ ನೇರ ಸಂಬಂಧವನ್ನು ಸೂಚಿಸಿದೆ. ವರದಿಯು ಸ್ಥೂಲಕಾಯತೆಯು ಹೃದಯಾಘಾತಗಳ ದರದಲ್ಲಿ ಏರಿಕೆಯಂತಹ ಸಂಬಂಧಿತ ಸಂಕೀರ್ಣ ಆರೋಗ್ಯ ಕಾಳಜಿಗಳಿಗೆ ಕಾರಣವಾಗುತ್ತದೆ ಎಂದು ಪ್ರತಿಪಾದಿಸುತ್ತದೆ. ೩೦ ವರ್ಷ ವಯಸ್ಸಿನಲ್ಲೇ, ಅಪಧಮನಿಗಳು ಮುಚ್ಚಿಹೋಗಲು ಪ್ರಾರಂಭಿಸಬಹುದು ಮತ್ತು ಭವಿಷ್ಯದ ಹೃದಯಾಘಾತಗಳಿಗೆ ಅಡಿಪಾಯ ಹಾಕಬಹುದು ಎಂದು ಅಧ್ಯಯನಗಳು ಬಹಿರಂಗಪಡಿಸುತ್ತವೆ. ಗ್ರಾಹಕರು ಒಂದೇ ಸಮಯದಲ್ಲಿ ಹೆಚ್ಚು ತಿನ್ನುತ್ತಾರೆ, ಮತ್ತು ಜಂಕ್ ಫುಡ್ನೊಂದಿಗೆ ತಮ್ಮ ಹಸಿವನ್ನು ತೃಪ್ತಿಪಡಿಸುವವರು ಹಣ್ಣುಗಳು ಅಥವಾ ತರಕಾರಿಗಳಂತಹ ಆರೋಗ್ಯಕರ ಆಹಾರವನ್ನು ಸೇವಿಸುವ ಸಾಧ್ಯತೆ ಕಡಿಮೆ ಇದೆ.
ಇಲಿಗಳ ಮೇಲಿನ ಪರೀಕ್ಷೆಯು ಜಂಕ್ ಫುಡ್ನ ಋಣಾತ್ಮಕ ಪರಿಣಾಮಗಳನ್ನು ಸೂಚಿಸಿದೆ ಮತ್ತು ಅದು ಜನರಲ್ಲೂ ಪ್ರಕಟವಾಗಬಹುದು. ೨೦೦೮ ರಲ್ಲಿ '''ಸ್ಕ್ರಿಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್''' ಅಧ್ಯಯನವು ಜಂಕ್ ಫುಡ್ ಸೇವನೆಯು ಕೊಕೇನ್ ಮತ್ತು ಹೆರಾಯಿನ್ ನಂತಹ ವ್ಯಸನಕಾರಿ ಡ್ರಗ್ಸ್ ರೀತಿಯಲ್ಲಿ ಮೆದುಳಿನ ಚಟುವಟಿಕೆಯನ್ನು ಬದಲಾಯಿಸುತ್ತದೆ ಎಂದು ಸೂಚಿಸಿದೆ. ಜಂಕ್ ಫುಡ್ನ ಅನಿಯಮಿತ ಪ್ರವೇಶದೊಂದಿಗೆ ಹಲವು ವಾರಗಳ ನಂತರ, ಇಲಿಗಳ ಮಿದುಳುಗಳ ಆನಂದ ಕೇಂದ್ರಗಳು ಸಂವೇದನಾರಹಿತವಾದವು. ಆನಂದಕ್ಕಾಗಿ ಹೆಚ್ಚಿನ ಆಹಾರದ ಅಗತ್ಯವಿತ್ತು; ಜಂಕ್ ಫುಡ್ ಅನ್ನು ತೆಗೆದು ಆರೋಗ್ಯಕರ ಆಹಾರದೊಂದಿಗೆ ಬದಲಿಸಿದ ನಂತರವೂ ಇಲಿಗಳು ಪೌಷ್ಟಿಕಾಂಶದ ದರವನ್ನು ತಿನ್ನುವ ಬದಲು ಎರಡು ವಾರಗಳ ಕಾಲ ಹಸಿವಿನಿಂದ ಬಳಲುತ್ತಿದ್ದವು. ಬ್ರಿಟೀಷ್ ಜರ್ನಲ್ ಆಫ್ ನ್ಯೂಟ್ರಿಷನ್ನಲ್ಲಿನ ೨೦೦೭ ರ ಅಧ್ಯಯನವು ಗರ್ಭಾವಸ್ಥೆಯಲ್ಲಿ ಜಂಕ್ ಫುಡ್ ತಿನ್ನುವ ಹೆಣ್ಣು ಇಲಿಗಳು ತಮ್ಮ ಸಂತತಿಯಲ್ಲಿ ಅನಾರೋಗ್ಯಕರ ಆಹಾರ ಪದ್ಧತಿಯ ಸಾಧ್ಯತೆಯನ್ನು ಹೆಚ್ಚಿಸುತ್ತವೆ ಎಂದು ಕಂಡುಹಿಡಿದಿದೆ.
ಮಾನವರಲ್ಲಿ ಭಾವನಾತ್ಮಕ ಆರೋಗ್ಯದ ಮೇಲೆ ಸಕ್ಕರೆಯ ಆಹಾರಗಳ ಪ್ರಭಾವದ ಕುರಿತು ಇತರ ಸಂಶೋಧನೆಗಳನ್ನು ಮಾಡಲಾಗಿದೆ ಮತ್ತು ಜಂಕ್ ಫುಡ್ ಸೇವನೆಯು ಶಕ್ತಿಯ ಮಟ್ಟಗಳು ಮತ್ತು ಭಾವನಾತ್ಮಕ ಯೋಗಕ್ಷೇಮದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಸೂಚಿಸಿದೆ.
==ಜಂಕ್ ಫುಡ್ ವಿರೋಧಿ ಕ್ರಮಗಳು==
ಜಂಕ್ ಫುಡ್ ಸೇವನೆಯನ್ನು ನಿಗ್ರಹಿಸಲು ಹಲವಾರು ದೇಶಗಳು ವಿವಿಧ ರೀತಿಯ ಶಾಸಕಾಂಗ ಕ್ರಮಗಳನ್ನು ತೆಗೆದುಕೊಂಡಿವೆ ಅಥವಾ ಪರಿಗಣಿಸುತ್ತಿವೆ. ೨೦೧೪ ರಲ್ಲಿ, ಆರೋಗ್ಯದ ಹಕ್ಕಿನ ಕುರಿತು ವಿಶ್ವಸಂಸ್ಥೆಯ ವಿಶೇಷ ವರದಿಗಾರ ಆನಂದ್ ಗ್ರೋವರ್ ಅವರು "ಅನಾರೋಗ್ಯಕರ ಆಹಾರಗಳು, ಸಾಂಕ್ರಾಮಿಕವಲ್ಲದ ರೋಗಗಳು ಮತ್ತು ಆರೋಗ್ಯದ ಹಕ್ಕು'' ಎಂಬ ತಮ್ಮ ವರದಿಯನ್ನು ಬಿಡುಗಡೆ ಮಾಡಿದರು ಮತ್ತು "ಆಹಾರ ಮತ್ತು ಪೌಷ್ಟಿಕಾಂಶವನ್ನು ಅಭಿವೃದ್ಧಿಪಡಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರಗಳಿಗೆ ಕರೆ ನೀಡಿದರು. ಆರೋಗ್ಯಕರ ಆಹಾರಕ್ಕಾಗಿ ಮಾರ್ಗಸೂಚಿಗಳು, ಜಂಕ್ ಫುಡ್ನ ಮಾರ್ಕೆಟಿಂಗ್ ಮತ್ತು ಜಾಹೀರಾತುಗಳನ್ನು ನಿಯಂತ್ರಿಸುವುದು, ಆಹಾರ ಉತ್ಪನ್ನಗಳ ಗ್ರಾಹಕ-ಸ್ನೇಹಿ ಲೇಬಲ್ ಅನ್ನು ಅಳವಡಿಸಿಕೊಳ್ಳುವುದು ಮತ್ತು ಆರೋಗ್ಯದ ಹಕ್ಕಿನ ಉಲ್ಲಂಘನೆಗಳಿಗೆ ಹೊಣೆಗಾರಿಕೆಯ ಕಾರ್ಯವಿಧಾನಗಳನ್ನು ಸ್ಥಾಪಿಸುವುದು ಈ ಎಲ್ಲ ಕ್ರಮಗಳನ್ನು ಒಳಗೊಂಡಿದ್ದವು.
೧೯೬೮ ಮತ್ತು ೧೯೭೭ ರ ನಡುವೆ ಮೆಕ್ಗವರ್ನ್ ಸಮಿತಿ (ಯುನೈಟೆಡ್ ಸ್ಟೇಟ್ಸ್ ಸೆನೆಟ್ ಸೆಲೆಕ್ಟ್ ಕಮಿಟಿ ಆನ್ ನ್ಯೂಟ್ರಿಷನ್ ಅಂಡ್ ಹ್ಯೂಮನ್ ನೀಡ್ಸ್, ಸೆನೆಟರ್ ಜಾರ್ಜ್ ಮೆಕ್ಗವರ್ನ್ ಅವರ ಅಧ್ಯಕ್ಷತೆಯಲ್ಲಿ) ಅಮೆರಿಕಾದ ಆಹಾರದಲ್ಲಿ ಜಂಕ್ ಫುಡ್ ಅನ್ನು ಗುರುತಿಸಲು ಮತ್ತು ನಿಗ್ರಹಿಸಲು ಆರಂಭಿಕ, ಉನ್ನತ-ಪ್ರೊಫೈಲ್ ಮತ್ತು ವಿವಾದಾತ್ಮಕ ಪ್ರಯತ್ನವನ್ನು ಕೈಗೊಂಡಿತು. USನಲ್ಲಿನ ಅಪೌಷ್ಟಿಕತೆ ಮತ್ತು ಹಸಿವಿನ ಬಗ್ಗೆ ತನಿಖೆ ಮಾಡಲು, ಸಮಿತಿಯ ವ್ಯಾಪ್ತಿಯು ಕ್ರಮೇಣವಾಗಿ ವಿಸ್ತರಿಸಲ್ಪಟ್ಟಿತು, ಇದು ಆಹಾರ ಪದ್ಧತಿಗಳ ಮೇಲೆ ಪರಿಣಾಮ ಬೀರುವ ಪರಿಸರ ಪರಿಸ್ಥಿತಿಗಳನ್ನು ಒಳಗೊಂಡಿರುತ್ತದೆ. ಸಂಸ್ಕರಿತ ಆಹಾರಗಳಲ್ಲಿ ಉಪ್ಪು, ಸಕ್ಕರೆ ಮತ್ತು ಕೊಬ್ಬಿನ ಬಳಕೆಯ ಬಗ್ಗೆ ಸಮಿತಿಯು ತಕರಾರು ಎತ್ತಿತು, ಅತಿಯಾಗಿ ತಿನ್ನುವ ಸಮಸ್ಯೆಗಳು ಮತ್ತು ಟಿವಿಯಲ್ಲಿ ಜಂಕ್ ಫುಡ್ನ ಹೆಚ್ಚಿನ ಶೇಕಡಾವಾರು ಜಾಹೀರಾತುಗಳನ್ನು ಗಮನಿಸಿತು ಮತ್ತು ಕೆಟ್ಟ ಆಹಾರ ಪದ್ಧತಿಗಳು ಧೂಮಪಾನದಷ್ಟೇ ಮಾರಕವಾಗಬಹುದು ಎಂದು ಹೇಳಿತು. ಆಹಾರ ಉದ್ಯಮ, ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್ ಮತ್ತು ಸಮಿತಿಯೊಳಗೆ ಸೇರಿದಂತೆ ಹಲವು ದಿಕ್ಕುಗಳಿಂದ ಸಂಶೋಧನೆಗಳನ್ನು ಹೆಚ್ಚು ಟೀಕಿಸಲಾಯಿತು ಮತ್ತು ನಿರಾಕರಿಸಲಾಯಿತು. ೧೯೭೭ ರಲ್ಲಿ, ಸಮಿತಿಯು ಯುನೈಟೆಡ್ ಸ್ಟೇಟ್ಸ್ಗೆ ಆಹಾರದ ಗುರಿಗಳು ಎಂಬ ಶೀರ್ಷಿಕೆಯಡಿಯಲ್ಲಿ ಸಾರ್ವಜನಿಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತು, ಇದು ಅಮೆರಿಕನ್ನರಿಗೆ ಆಹಾರ ಮಾರ್ಗಸೂಚಿಗಳ ಪೂರ್ವವರ್ತಿಯಾಯಿತು. US ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯು ೧೯೮೦ ರಿಂದ ಪ್ರತಿ ಐದು ವರ್ಷಗಳಿಗೊಮ್ಮೆ ಮಾರ್ಗಸೂಚಿಗಳನ್ನು ಪ್ರಕಟಿಸುತ್ತದೆ.
===ತೆರಿಗೆ===
ಬೆಲೆ ನಿಯಂತ್ರಣದ ಮೂಲಕ ಜಂಕ್ ಫುಡ್ ಬಳಕೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, ಪಾಪ ತೆರಿಗೆ(sin tax)ಗಳನ್ನು ಜಾರಿಗೆ ತರಲಾಗಿದೆ. ಸ್ಯಾಚುರೇಟೆಡ್ ಕೊಬ್ಬಿನ ಸೇವನೆಯನ್ನು ಗುರಿಯಾಗಿಟ್ಟುಕೊಂಡು, ಡೆನ್ಮಾರ್ಕ್ ವಿಶ್ವದ ಮೊದಲ ಕೊಬ್ಬು-ಆಹಾರ ತೆರಿಗೆಯನ್ನು ಅಕ್ಟೋಬರ್, ೨೦೧೧ ರಲ್ಲಿ ಪರಿಚಯಿಸಿತು. ಹಂಗೇರಿಯು ಹೆಚ್ಚಿನ ಸಕ್ಕರೆ, ಕೊಬ್ಬು ಮತ್ತು ಉಪ್ಪನ್ನು ಹೊಂದಿರುವ ಆಹಾರ ಮತ್ತು ಪಾನೀಯಗಳ ಮೇಲೆ ತೆರಿಗೆಯನ್ನು ವಿಧಿಸಿದೆ. ನಾರ್ವೆಯು ಸಂಸ್ಕರಿಸಿದ ಸಕ್ಕರೆಗೆ ತೆರಿಗೆ ವಿಧಿಸುತ್ತದೆ ಮತ್ತು ಮೆಕ್ಸಿಕೋ ಅನಾರೋಗ್ಯಕರ ಆಹಾರದ ಮೇಲೆ ವಿವಿಧ ಅಬಕಾರಿಗಳನ್ನು ಹೊಂದಿದೆ. ಏಪ್ರಿಲ್ ೧, ೨೦೧೫ ರಂದು, US ನಲ್ಲಿ ಮೊದಲ ಕೊಬ್ಬಿನ ತೆರಿಗೆ, ೨೦೧೪ರ ನವಾಜೋ ನೇಷನ್ಸ್ ಹೆಲ್ತಿ ಡೈನ್ ನೇಷನ್ ಆಕ್ಟ್, ೨% ಜಂಕ್ ಫುಡ್ ತೆರಿಗೆಯನ್ನು ಕಡ್ಡಾಯಗೊಳಿಸಿತು. ಕಾಯಿದೆಯು ನವಾಜೋ ಜನಸಂಖ್ಯೆಯಲ್ಲಿ ಸ್ಥೂಲಕಾಯತೆ ಮತ್ತು ಮಧುಮೇಹದ ಸಮಸ್ಯೆಗಳನ್ನು ಗುರಿಯಾಗಿಸಿಕೊಂಡಿದೆ.
===ಮಕ್ಕಳಿಗೆ ಜಾಹೀರಾತುಗಳನ್ನು ನಿರ್ಬಂಧಿಸುವುದು===
ಮಕ್ಕಳನ್ನು ಗುರಿಯಾಗಿಸಿಕೊಂಡು ಜಂಕ್ ಫುಡ್ ಒಂದು ವಿವಾದಾಸ್ಪದ ವಿಷಯವಾಗಿದೆ. "ಬಾಲ್ಯದ ಸ್ಥೂಲಕಾಯತೆಯ ಮೇಲಿನ ಜಾಹೀರಾತುಗಳ ಪ್ರಭಾವ" ದಲ್ಲಿ, ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಷನ್ ಈ ರೀತಿ ವರದಿ ಮಾಡಿದೆ: "ಪೌಷ್ಟಿಕವಲ್ಲದ ಆಹಾರಗಳ ಜಾಹೀರಾತಿನ ಹೆಚ್ಚಳ ಮತ್ತು ಬಾಲ್ಯದ ಸ್ಥೂಲಕಾಯತೆಯ ದರಗಳ ನಡುವಿನ ಬಲವಾದ ಸಂಬಂಧವನ್ನು ಸಂಶೋಧನೆಯು ಕಂಡುಕೊಂಡಿದೆ." ವಿಶ್ವ ಆರೋಗ್ಯ ಸಂಸ್ಥೆಯು ಸರ್ಕಾರಗಳು ಕ್ರಮ ತೆಗೆದುಕೊಳ್ಳುವಂತೆ ಶಿಫಾರಸು ಮಾಡಿದೆ. ಅನೇಕ ಜಾಹೀರಾತುಗಳು ಕೊಬ್ಬಿನಂಶ, ಸಕ್ಕರೆ ಮತ್ತು ಉಪ್ಪಿನಂಶವಿರುವ ಆಹಾರಗಳನ್ನು ಉತ್ತೇಜಿಸುತ್ತವೆ. ಆರೋಗ್ಯಕರ ಆಹಾರದ ಭಾಗವಾಗಿ ಇವುಗಳ ಸೇವನೆಯನ್ನು ಸೀಮಿತಗೊಳಿಸಬೇಕು. ಮಕ್ಕಳ ಆಹಾರದ ಆದ್ಯತೆಗಳು, ಕೊಳ್ಳುವ ನಡವಳಿಕೆ ಮತ್ತು ಒಟ್ಟಾರೆ ಆಹಾರದ ನಡವಳಿಕೆಯ ಮೇಲೆ ಪ್ರಭಾವ ಬೀರಲು ಮಾರ್ಕೆಟಿಂಗ್ ಸಹ ಮಕ್ಕಳಲ್ಲಿ ಅಧಿಕ ತೂಕ ಮತ್ತು ಸ್ಥೂಲಕಾಯತೆಯ ಅಪಾಯದೊಂದಿಗೆ ಸಂಬಂಧಿಸಿದೆ.ಜೀವನದ ಆರಂಭದಲ್ಲಿ ಮಕ್ಕಳು ಬೆಳೆಸಿಕೊಳ್ಳುವ ಅಭ್ಯಾಸಗಳು ಪ್ರೌಢಾವಸ್ಥೆಯಲ್ಲಿ ಮುಂದುವರಿಯುವ ಅನಾರೋಗ್ಯಕರ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಅವರನ್ನು ಪ್ರೋತ್ಸಾಹಿಸಬಹುದು. ಇದು ಅಧಿಕ ತೂಕ, ಸ್ಥೂಲಕಾಯತೆ ಮತ್ತು ಮಧುಮೇಹ ಮತ್ತು ಹೃದಯರಕ್ತನಾಳದ ಕಾಯಿಲೆಯಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
UKಯಲ್ಲಿ, ಮಕ್ಕಳು ನೋಡುತ್ತಿರುವ ಯಾವುದೇ ಸಮಯದಲ್ಲಿ ಸಕ್ಕರೆ, ಉಪ್ಪು ಅಥವಾ ಕೊಬ್ಬಿನಂಶವಿರುವ ಆಹಾರಗಳ ಜಾಹೀರಾತನ್ನು ಹೆಚ್ಚು ಮಿತಿಗೊಳಿಸುವ ಅಥವಾ ತೆಗೆದುಹಾಕುವ ಪ್ರಯತ್ನಗಳು ನಡೆಯುತ್ತಿವೆ. UK ಸರ್ಕಾರವು ಮಕ್ಕಳನ್ನು ಗುರಿಯಾಗಿಸಿಕೊಂಡು ಜಂಕ್ ಫುಡ್ನ ಜಾಹೀರಾತು ಮತ್ತು ಪ್ರಚಾರವನ್ನು ನಿಲ್ಲಿಸುವಲ್ಲಿ ಸಾಕಷ್ಟು ವಿಫಲವಾಗಿದೆ ಎಂದು ಹೇಳಲಾಗಿದೆ. ಮಕ್ಕಳಿಗೆ ಅನಾರೋಗ್ಯಕರ ಆಹಾರದ ಜಾಹೀರಾತು ನೀಡುವ ಕಾರ್ಟೂನ್ ಪಾತ್ರಗಳನ್ನು ನಿಷೇಧಿಸಬೇಕು, ಸೂಪರ್ಮಾರ್ಕೆಟ್ಗಳು ಅನಾರೋಗ್ಯಕರ ಸಿಹಿತಿಂಡಿಗಳು ಮತ್ತು ತಿಂಡಿಗಳನ್ನು ಹಜಾರಗಳ ತುದಿಗಳಿಂದ ಮತ್ತು ಚೆಕ್ಔಟ್ ಪ್ರದೇಶಗಳಿಂದ ತೆಗೆದುಹಾಕಬೇಕು, ಸ್ಥಳೀಯ ಅಧಿಕಾರಿಗಳು ತಮ್ಮ ತ್ವರಿತ ಆಹಾರ ಮಳಿಗೆಗಳ ಸಂಖ್ಯೆಯನ್ನು ಮಿತಿಗೊಳಿಸಬೇಕು ಎಂದು ಯುಕೆ ಸಂಸದೀಯ ಆಯ್ಕೆ ಸಮಿತಿ ಶಿಫಾರಸು ಮಾಡಿದೆ. ಪ್ರದೇಶ, ಅನಾರೋಗ್ಯಕರ ಆಹಾರಗಳಿಗೆ ಸಂಬಂಧಿಸಿದ ಬ್ರ್ಯಾಂಡ್ಗಳನ್ನು ಕ್ರೀಡಾ ಕ್ಲಬ್ಗಳು, ಯೂತ್ ಲೀಗ್ಗಳು ಮತ್ತು ಪಂದ್ಯಾವಳಿಗಳನ್ನು ಪ್ರಾಯೋಜಿಸುವುದನ್ನು ನಿಷೇಧಿಸಬೇಕು ಮತ್ತು ಫೇಸ್ಬುಕ್ನಂತಹ ಸಾಮಾಜಿಕ ಮಾಧ್ಯಮವು ಮಕ್ಕಳಿಗೆ ಜಂಕ್ ಫುಡ್ ಜಾಹೀರಾತುಗಳನ್ನು ಕಡಿತಗೊಳಿಸಬೇಕು-ಎಲ್ಲವೂ ಪ್ರಸ್ತುತ ಕೇವಲ ಶಿಫಾರಸುಗಳಾಗಿವೆ.
ಆಸ್ಟ್ರೇಲಿಯಾದಲ್ಲಿ, ೨೦೧೫ ರಲ್ಲಿ ವೊಲೊಂಗೊಂಗ್ ವಿಶ್ವವಿದ್ಯಾಲಯದ ಅಧ್ಯಯನವು ಜಂಕ್ ಫುಡ್ ಪ್ರಾಯೋಜಕರನ್ನು ಒಂದೇ ಆಸ್ಟ್ರೇಲಿಯನ್ ಕ್ರಿಕೆಟ್ ಪಂದ್ಯದ ಪ್ರಸಾರದಲ್ಲಿ ೧,೦೦೦ ಬಾರಿ ಉಲ್ಲೇಖಿಸಲಾಗಿದೆ ಎಂದು ಕಂಡುಹಿಡಿದಿದೆ, ಇದರಲ್ಲಿ ಜಾಹೀರಾತುಗಳು ಮತ್ತು ಆಟಗಾರರ ಸಮವಸ್ತ್ರ ಮತ್ತು ಸ್ಕೋರ್ಬೋರ್ಡ್ ಮತ್ತು ಪಿಚ್ನಲ್ಲಿ ಧರಿಸಿರುವ ಬ್ರ್ಯಾಂಡಿಂಗ್ ಸೇರಿದೆ. ಆಸ್ಟ್ರೇಲಿಯಾದ ಸ್ಥೂಲಕಾಯತೆ, ಕ್ಯಾನ್ಸರ್ ಮತ್ತು ಮಧುಮೇಹ ಸಂಸ್ಥೆಗಳ ಒಕ್ಕೂಟವು ಕ್ರಿಕೆಟ್ ಆಸ್ಟ್ರೇಲಿಯಾ, ಕ್ರೀಡೆಯ ಆಡಳಿತ ಮಂಡಳಿಗೆ "ಅನಾರೋಗ್ಯಕರ ಬ್ರ್ಯಾಂಡ್ಗಳ ಪ್ರಾಯೋಜಕತ್ವವನ್ನು ಹಂತಹಂತವಾಗಿ ತೊಡೆದುಹಾಕಲು" ಕರೆ ನೀಡಿತು, ಕ್ರಿಕೆಟ್ ಪ್ರೇಕ್ಷಕರಲ್ಲಿ ಮಕ್ಕಳೊಂದಿಗೆ "ಆರೋಗ್ಯಕರ, ಕುಟುಂಬ-ಆಧಾರಿತ ಕ್ರೀಡೆ" ಎಂದು ಒತ್ತಿಹೇಳಿತು.
===ಅಪ್ರಾಪ್ತ ವಯಸ್ಕರಿಗೆ ಮಾರಾಟವನ್ನು ನಿರ್ಬಂಧಿಸುವುದು===
ಮೆಕ್ಸಿಕೋದ ಹಲವಾರು ರಾಜ್ಯಗಳು ಅಪ್ರಾಪ್ತ ವಯಸ್ಕರಿಗೆ ಜಂಕ್ ಫುಡ್ ಮಾರಾಟವನ್ನು ಆಗಸ್ಟ್ ೨೦೨೦ ರಿಂದ ನಿಷೇಧಿಸಿತು.
===ಜಂಕ್ ಫುಡ್ ಜಾಹೀರಾತುಗಳನ್ನು ನಿಷೇಧಿಸುವುದು===
೨೦೨೧ ರ ಮಧ್ಯದಲ್ಲಿ, ಯುನೈಟೆಡ್ ಕಿಂಗ್ಡಮ್ ಸರ್ಕಾರವು ಕೊಬ್ಬು, ಉಪ್ಪು ಮತ್ತು ಸಕ್ಕರೆಯ ಆಹಾರಗಳ ಆನ್ಲೈನ್ ಜಾಹೀರಾತುಗಳನ್ನು ನಿಷೇಧಿಸುವ ನೀತಿಗಳನ್ನು ಪ್ರಸ್ತಾಪಿಸಿತು, ಜೊತೆಗೆ ರಾತ್ರಿ ೯:೦೦ ಗಂಟೆಯ ಮೊದಲು ದೂರದರ್ಶನದಲ್ಲಿ ಅಂತಹ ಆಹಾರಗಳ ಜಾಹೀರಾತುಗಳ ಮೇಲೆ ಹೆಚ್ಚುವರಿ ನಿಷೇಧವನ್ನು ವಿಧಿಸಿತು. ನಿಷೇಧಗಳು ಜಂಕ್ ಫುಡ್ ಉತ್ಪನ್ನವನ್ನು ನೇರವಾಗಿ ಪ್ರಚಾರ ಮಾಡದ ಜಾಹೀರಾತುಗಳ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ಕಂಪನಿಯ ವೆಬ್ಪುಟಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಈ ಉತ್ಪನ್ನಗಳ ಪ್ರಚಾರವನ್ನು ಅನುಮತಿಸಲಾಗುತ್ತದೆ. ಈ ನಿಷೇಧಗಳು ೨೦೨೩ ರಲ್ಲಿ ಜಾರಿಗೆ ಬರಲು ಉದ್ದೇಶಿಸಲಾಗಿತ್ತು.<ref>https://www.theguardian.com/media/2021/jun/23/uk-to-ban-junk-food-advertising-online-and-before-9pm-on-tv-from-2023</ref>
ಅಕ್ಟೋಬರ್ ೨೦೨೧ ರಲ್ಲಿ, ಸ್ಪೇನ್ನ ಗ್ರಾಹಕ ವ್ಯವಹಾರಗಳ ಸಚಿವಾಲಯವು ಸಚಿವ ಆಲ್ಬರ್ಟೊ ಗಾರ್ಜಾನ್ ಅವರ ನೇತೃತ್ವದಲ್ಲಿ ೧೬ ವರ್ಷದೊಳಗಿನ ಮಕ್ಕಳಿಗೆ ಜಂಕ್ ಫುಡ್ನ ಹಲವಾರು ವರ್ಗಗಳ ಜಾಹೀರಾತಿನ ಮೇಲೆ ನಿಷೇಧವನ್ನು ಘೋಷಿಸಿತು. ದೂರದರ್ಶನದಲ್ಲಿ, ರೇಡಿಯೊದಲ್ಲಿ, ಚಿತ್ರಮಂದಿರಗಳಲ್ಲಿ, ಪತ್ರಿಕೆಗಳಲ್ಲಿ ಆನ್ಲೈನ್ನಲ್ಲಿ ಅಂತಹ ಜಾಹೀರಾತುಗಳನ್ನು ನಿಷೇಧಿಸಲಾಗಿದೆ. ಪೀಡಿತ ಆಹಾರಗಳಲ್ಲಿ ಕ್ಯಾಂಡಿ, ಎನರ್ಜಿ ಬಾರ್ಗಳು, ಕುಕೀಸ್, ಕೇಕ್, ಜ್ಯೂಸ್, ಎನರ್ಜಿ ಡ್ರಿಂಕ್ಗಳು ಮತ್ತು [[ಐಸ್ ಕ್ರೀಂ]] ಸೇರಿವೆ. ನಿಷೇಧವು ೨೦೨೨ ರಲ್ಲಿ ಜಾರಿಗೆ ಬರಲಿದೆ.<ref>https://english.elpais.com/society/2021-10-29/spanish-government-to-ban-advertising-aimed-at-children-of-unhealthy-foods-such-as-chocolate-juices-and-ice-creams.html</ref>
==ಉಲ್ಲೇಖಗಳು==
<References />
a76hmg44u8ytorqofvudckt08ysohtp
1108542
1108541
2022-07-23T07:49:02Z
Veena Sundar N.
75929
wikitext
text/x-wiki
[[ಚಿತ್ರ:Junk food.jpg|450px|center|alt=ಜಂಕ್ ಫುಡ್|ಜಂಕ್ ಫುಡ್]]
'''ಜಂಕ್ ಫುಡ್''' ಎಂಬುದು ಸಕ್ಕರೆ ಮತ್ತು/ಅಥವಾ ಕೊಬ್ಬಿನಿಂದ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುವ ಆಹಾರವನ್ನು ವಿವರಿಸಲು ಬಳಸಲಾಗುವ ಪದವಾಗಿದೆ, ಮತ್ತು ಪ್ರಾಯಶಃ ಸೋಡಿಯಂ ಕೂಡ, ಆದರೆ ಕಡಿಮೆ ಆಹಾರದ ಫೈಬರ್, [[ಪ್ರೋಟೀನ್]], ಜೀವಸತ್ವಗಳು, [[ಖನಿಜ|ಖನಿಜಗಳು]], ಅಥವಾ ಪೌಷ್ಟಿಕಾಂಶದ ಮೌಲ್ಯದ ಇತರ ಪ್ರಮುಖ ರೂಪಗಳಾಗಿವೆ.ಇದನ್ನು ಹೆಚ್.ಎಫ್ಎ.ಸ್.ಎಸ್. (ಹೈ ಇನ್ ಫ್ಯಾಟ್([[ಕೊಬ್ಬು]]), ಸಾಲ್ಟ್([[ಲವಣ|ಉಪ್ಪು]]), ಶುಗರ್([[ಸಕ್ಕರೆ]]) ಎಂದೂ ಕರೆಯಲಾಗುತ್ತದೆ.assn.org/delivering-care/population-care/who-warns-kids-digital-exposure-junk-food-ads</ref> ಜಂಕ್ ಫುಡ್ ಎಂಬ ಪದವು ೧೯೫೦ ರ ದಶಕದ ಹಿಂದಿನದು.<ref>https://www.nytimes.com/2011/01/02/magazine/02FOB-onlanguage-t.html?_r=0</ref>
ಇದರ ನಿಖರವಾದ ವ್ಯಾಖ್ಯಾನಗಳು ಉದ್ದೇಶ ಮತ್ತು ಕಾಲಾನಂತರದಲ್ಲಿ ಬದಲಾಗುತ್ತವೆ. ಸ್ಯಾಚುರೇಟೆಡ್ ಕೊಬ್ಬಿನಿಂದ ತಯಾರಿಸಿದ ಮಾಂಸದಂತಹ ಕೆಲವು ಅಧಿಕ-ಪ್ರೋಟೀನ್ ಆಹಾರಗಳನ್ನು ಜಂಕ್ ಫುಡ್ ಎಂದು ಪರಿಗಣಿಸಬಹುದು.<ref>https://direct.mit.edu/glep/article-abstract/18/2/93/14916/Sustainably-Sourced-Junk-Food-Big-Food-and-the?redirectedFrom=fulltext</ref> ಫಾಸ್ಟ್ ಫುಡ್ ಮತ್ತು ಫಾಸ್ಟ್ ಫುಡ್ ರೆಸ್ಟೊರೆಂಟ್ಗಳನ್ನು ಸಾಮಾನ್ಯವಾಗಿ ಜಂಕ್ ಫುಡ್ನೊಂದಿಗೆ ಸಮೀಕರಿಸಲಾಗುತ್ತದೆ, ಆದರೂ ತ್ವರಿತ ಆಹಾರಗಳನ್ನು ಜಂಕ್ ಫುಡ್ ಎಂದು ವರ್ಗೀಕರಿಸಲಾಗುವುದಿಲ್ಲ.<ref>https://en.wikipedia.org/wiki/Special:BookSources/978-0313335273</ref><ref>https://www.newyorker.com/magazine/2015/11/02/freedom-from-fries</ref><ref>https://www.sciencekids.co.nz/sciencefacts/food/fastfood.html</ref> ಹೆಚ್ಚಿನ ಜಂಕ್ ಫುಡ್ ಹೆಚ್ಚು ಸಂಸ್ಕರಿಸಿದ ಆಹಾರವಾಗಿದೆ.
ಜಂಕ್ ಫುಡ್ ಅತಿಯಾದ [[ಆಹಾರ ಪದ್ಧತಿ|ಆಹಾರ ಪದ್ಧತಿಯಿಂದ]] ಉಂಟಾಗುವ ಋಣಾತ್ಮಕ ಆರೋಗ್ಯ ಪರಿಣಾಮಗಳ ಬಗ್ಗೆ ಕಳವಳಗಳು, ವಿಶೇಷವಾಗಿ ಸ್ಥೂಲಕಾಯತೆ, ಸಾರ್ವಜನಿಕ ಆರೋಗ್ಯ ಜಾಗೃತಿ ಅಭಿಯಾನಗಳು ಮತ್ತು ಹಲವಾರು ದೇಶಗಳಲ್ಲಿ ಜಾಹೀರಾತು ಮತ್ತು ಮಾರಾಟದ ಮೇಲೆ ನಿರ್ಬಂಧಗಳನ್ನು ಉಂಟುಮಾಡಿದೆ.<ref>https://publichealthlawcenter.org/topics/healthy-eating/food-marketing-kids</ref><ref>https://web.archive.org/web/20140920211847/http://www.who.int/features/2014/uk-food-drink-marketing/en/</ref><ref>https://www.cspinet.org/resource/food-marketing-other-countries</ref>
==ವ್ಯುತ್ಪತ್ತಿ==
ಜಂಕ್ ಫುಡ್ ಎಂಬ ಪದವು ಕನಿಷ್ಠ ೧೯೫೦ ರ ದಶಕದ ಆರಂಭದಲ್ಲಿದೆ, ಆದಾಗ್ಯೂ ಅದರ ನಾಣ್ಯವನ್ನು ಸಾರ್ವಜನಿಕ ಹಿತಾಸಕ್ತಿಯಲ್ಲಿ ವಿಜ್ಞಾನ ಕೇಂದ್ರದ ಮೈಕೆಲ್ ಎಫ್. ಜಾಕೋಬ್ಸನ್ ಅವರಿಗೆ ೧೯೭೨ ರಲ್ಲಿ ನೀಡಲಾಗಿದೆ.<ref>https://en.wikipedia.org/wiki/BBC_News</ref> ೧೯೫೨ ರಲ್ಲಿ, ಲಿಮಾ, ಓಹಿಯೋ, ನ್ಯೂಸ್, "'ಜಂಕ್ ಫುಡ್ಸ್' ಗಂಭೀರ ಅಪೌಷ್ಟಿಕತೆಗೆ ಕಾರಣ" ಎಂಬ ಶೀರ್ಷಿಕೆಯಲ್ಲಿ ಈ ನುಡಿಗಟ್ಟು ಕಾಣಿಸಿಕೊಂಡಿತು. "ಡಾ. ಬ್ರಾಡಿಸ್ ಹೆಲ್ತ್ ಕಾಲಮ್: ಮೋರ್ ಜಂಕ್ ದ್ಯಾನ್ ಫುಡ್" ಲೇಖನದಲ್ಲಿ, ಡಾ. ಬ್ರಾಡಿ ಹೀಗೆ ಬರೆಯುತ್ತಾರೆ, "ಶ್ರೀಮತಿ ಹೆಚ್ 'ಜಂಕ್' ಎಂದು ಕರೆಯುವುದನ್ನು ನಾನು ಚೀಟ್ ಫುಡ್ ಎಂದು ಕರೆಯುತ್ತೇನೆ. ಅದು ಮುಖ್ಯವಾಗಿ (೧) ಬಿಳಿ ಹಿಟ್ಟು ಮತ್ತು (೨) ಸಂಸ್ಕರಿಸಿದ ಬಿಳಿ ಸಕ್ಕರೆ ಅಥವಾ ಸಿರಪ್ನಿಂದ ಮಾಡಲ್ಪಟ್ಟಿದೆ. ಉದಾಹರಣೆಗೆ, ಬಿಳಿ ಬ್ರೆಡ್ , ಕ್ರ್ಯಾಕರ್ಸ್, ಕೇಕ್, ಕ್ಯಾಂಡಿ, ಐಸ್ ಕ್ರೀಮ್ ಸೋಡಾ, ಚಾಕೊಲೇಟ್ ಮಾಲ್ಟೆಡ್, ಸಂಡೇಸ್, ಸಿಹಿಯಾದ ಕಾರ್ಬೊನೇಟೆಡ್ ಪಾನೀಯಗಳು." ಚೀಟ್ ಫುಡ್ ಎಂಬ ಪದವನ್ನು ಕನಿಷ್ಠ ೧೯೧೬ ರಲ್ಲಿ ಪತ್ರಿಕೆಯ ಉಲ್ಲೇಖಗಳಲ್ಲಿ ಗುರುತಿಸಬಹುದು.<ref>https://www.grammarphobia.com/blog/2011/02/junk-food.html</ref>
==ವ್ಯಾಖ್ಯಾನಗಳು==
ಆಂಡ್ರ್ಯೂ ಎಫ್. ಸ್ಮಿತ್ನ ಎನ್ಸೈಕ್ಲೋಪೀಡಿಯಾ ಆಫ್ ಜಂಕ್ ಫುಡ್ ಅಂಡ್ ಫಾಸ್ಟ್ ಫುಡ್ನಲ್ಲಿ, ಜಂಕ್ ಫುಡ್ ಅನ್ನು "ಕ್ಯಾಂಡಿ, ಬೇಕರಿ ಸಾಮಾನುಗಳು, [[:en:https://en.wikipedia.org/wiki/Ice_cream|ಐಸ್ ಕ್ರೀಮ್]], ಉಪ್ಪು ತಿಂಡಿಗಳು ಮತ್ತು ತಂಪು ಪಾನೀಯಗಳು ಸೇರಿದಂತೆ, ಕಡಿಮೆ ಅಥವಾ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರದ ಆದರೆ ಸಾಕಷ್ಟು ಪ್ರಮಾಣದಲ್ಲಿ ಹೊಂದಿರುವ ವಾಣಿಜ್ಯ ಉತ್ಪನ್ನಗಳು" ಎಂದು ವ್ಯಾಖ್ಯಾನಿಸಲಾಗಿದೆ. ಕ್ಯಾಲೋರಿಗಳು, ಉಪ್ಪು]] ಮತ್ತು ಕೊಬ್ಬುಗಳು. ಎಲ್ಲಾ ತ್ವರಿತ ಆಹಾರಗಳು ಜಂಕ್ ಫುಡ್ಗಳಲ್ಲದಿದ್ದರೂ, ಅವುಗಳಲ್ಲಿ ಹೆಚ್ಚಿನವುಗಳು. ತ್ವರಿತ ಆಹಾರಗಳು ಆರ್ಡರ್ ಮಾಡಿದ ನಂತರ ತಕ್ಷಣವೇ ಬಡಿಸಲು ಸಿದ್ಧವಾಗಿರುವ ಆಹಾರಗಳಾಗಿವೆ. ಕೆಲವು ತ್ವರಿತ ಆಹಾರಗಳು ಹೆಚ್ಚಿನ ಕ್ಯಾಲೋರಿಗಳಲ್ಲಿ ಮತ್ತು ಕಡಿಮೆ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುತ್ತವೆ. ಸಲಾಡ್ಗಳಂತಹ ತ್ವರಿತ ಆಹಾರಗಳು ಕ್ಯಾಲೊರಿಗಳಲ್ಲಿ ಕಡಿಮೆ ಮತ್ತು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರಬಹುದು."
ಜಂಕ್ ಫುಡ್ ಖಾಲಿ ಕ್ಯಾಲೊರಿಗಳನ್ನು ಒದಗಿಸುತ್ತದೆ ಆದರೆ ಪೌಷ್ಟಿಕಾಂಶದ ಆಹಾರಕ್ಕೆ ಅಗತ್ಯವಿರುವ ಪ್ರೋಟೀನ್, ವಿಟಮಿನ್ಗಳು ಅಥವಾ ಖನಿಜಗಳಲ್ಲಿ ಸ್ವಲ್ಪ ಅಥವಾ ಯಾವುದನ್ನೂ ಪೂರೈಸುವುದಿಲ್ಲ. ಹ್ಯಾಂಬರ್ಗರ್ಗಳು, [[ಪಿಜ್ಜಾ]], ಮತ್ತು ಟ್ಯಾಕೋಗಳಂತಹ ಕೆಲವು ಆಹಾರಗಳನ್ನು ಅವುಗಳ ಪದಾರ್ಥಗಳು ಮತ್ತು ತಯಾರಿಕೆಯ ವಿಧಾನಗಳ ಆಧಾರದ ಮೇಲೆ ಆರೋಗ್ಯಕರ ಅಥವಾ ಜಂಕ್ ಫುಡ್ ಎಂದು ಪರಿಗಣಿಸಬಹುದು. ಹೆಚ್ಚು ಸಂಸ್ಕರಿಸಿದ ವಸ್ತುಗಳು ಸಾಮಾನ್ಯವಾಗಿ ಜಂಕ್ ಫುಡ್ ವರ್ಗದ ಅಡಿಯಲ್ಲಿ ಬರುತ್ತವೆ. ಬೆಳಗಿನ ಉಪಾಹಾರ ಧಾನ್ಯಗಳು ಹೆಚ್ಚಾಗಿ ಸಕ್ಕರೆ ಅಥವಾ ಹೆಚ್ಚಿನ ಫ್ರಕ್ಟೋಸ್ ಕಾರ್ನ್ ಸಿರಪ್ ಮತ್ತು ಬಿಳಿ ಹಿಟ್ಟು ಅಥವಾ ಮೆಕ್ಕೆ ಜೋಳವನ್ನು ಒಳಗೊಂಡಿರುತ್ತದೆ.
ಯುನೈಟೆಡ್ ಕಿಂಗ್ಡಮ್ನ ಜಾಹೀರಾತು ಮಾನದಂಡಗಳ ಪ್ರಾಧಿಕಾರ, ಯುಕೆ [[ಜಾಹೀರಾತು]] ಉದ್ಯಮದ ಸ್ವಯಂ-ನಿಯಂತ್ರಕ ಸಂಸ್ಥೆ, ಜಂಕ್ ಫುಡ್ ಅನ್ನು ವ್ಯಾಖ್ಯಾನಿಸಲು [[:en :Nutrition|ಪೌಷ್ಟಿಕಾಂಶದ]] ಪ್ರೊಫೈಲಿಂಗ್ ಅನ್ನು ಬಳಸುತ್ತದೆ. ಆಹಾರಗಳನ್ನು "ಎ" [[:en :Nutrition|ಪೋಷಕಾಂಶಗಳು]](ಶಕ್ತಿ, ಸ್ಯಾಚುರೇಟೆಡ್ ಕೊಬ್ಬು, ಒಟ್ಟು ಸಕ್ಕರೆ ಮತ್ತು ಸೋಡಿಯಂ) ಮತ್ತು "ಸಿ" ಪೋಷಕಾಂಶಗಳೆಂದು(ಹಣ್ಣು, ತರಕಾರಿ ಮತ್ತು ಕಾಯಿ ಅಂಶ, ಫೈಬರ್ ಮತ್ತು ಪ್ರೋಟೀನ್) ಸ್ಕೋರ್ ಮಾಡಲಾಗುತ್ತದೆ. ಎ ಮತ್ತು ಸಿ ಸ್ಕೋರ್ಗಳ ನಡುವಿನ ವ್ಯತ್ಯಾಸವು ಆಹಾರ ಅಥವಾ ಪಾನೀಯವನ್ನು ಹೆಚ್.ಎಫ್.ಎಸ್.ಎಸ್. ಎಂದು ವರ್ಗೀಕರಿಸಲಾಗಿದೆಯೇ ಎಂಬುದನ್ನು ನಿರ್ಧರಿಸುತ್ತದೆ(ಹೈ ಇನ್ ಫ್ಯಾಟ್(ಕೊಬ್ಬು) , ಸಾಲ್ಟ್(ಉಪ್ಪು) , ಶುಗರ್(ಸಕ್ಕರೆ)-ಇವು ಜಂಕ್ ಫುಢ್ ಗೆ ಸಮಾನಾರ್ಥಕವಾದ ಪದಗಳು).
ಪ್ಯಾನಿಕ್ ನೇಷನ್ನಲ್ಲಿ: ಜಂಕ್ ಫುಡ್ ಲೇಬಲ್ ಅನ್ನು ಪೌಷ್ಟಿಕಾಂಶದ ಅರ್ಥಹೀನ ಎಂದು ವಿವರಿಸಲಾಗಿದೆ: ಆಹಾರವು ಆಹಾರದಂತಿರಬೇಕು ಅದಲ್ಲದೆ ಪೌಷ್ಟಿಕಾಂಶದ ಮೌಲ್ಯವಿಲ್ಲದಿದ್ದರೆ, ಅದು ಆಹಾರವಲ್ಲ. ಸಹ-ಸಂಪಾದಕ ವಿನ್ಸೆಂಟ್ ಮಾರ್ಕ್ಸ್ ವಿವರಿಸುತ್ತಾರೆ, "ಆಹಾರವನ್ನು 'ಜಂಕ್' ಎಂದು ಲೇಬಲ್ ಮಾಡುವುದು 'ನಾನು ಅದನ್ನು ಒಪ್ಪುವುದಿಲ್ಲ' ಎಂದು ಹೇಳುವ ಇನ್ನೊಂದು ಮಾರ್ಗವಾಗಿದೆ. ಕೆಟ್ಟ ಮಿಶ್ರಣಗಳು ಮತ್ತು ಆಹಾರದ ಪ್ರಮಾಣಗಳಿಂದ ಕೂಡಿದ ಕೆಟ್ಟ ಆಹಾರಗಳಿವೆ. ಆದರೆ ಮಾಲಿನ್ಯ ಅಥವಾ ಹದಗೆಡುವ ಮೂಲಕ ಕೆಟ್ಟದ್ದನ್ನು ಹೊರತುಪಡಿಸಿ ಯಾವುದೇ 'ಕೆಟ್ಟ ಆಹಾರ'ಗಳಿಲ್ಲ."
==ಇತಿಹಾಸ==
[[ನ್ಯೂ ಯಾರ್ಕ್ ನಗರ|ನ್ಯೂಯಾರ್ಕ್]] ಟೈಮ್ಸ್ನಲ್ಲಿನ "ಲೆಟ್ ಅಸ್ ನೌ ಪ್ರೈಸ್ ದಿ ಗ್ರೇಟ್ ಮೆನ್ ಆಫ್ ಜಂಕ್ ಫುಡ್" ಲೇಖನದ ಪ್ರಕಾರ, "ಜಂಕ್ ಫುಡ್ನ ಇತಿಹಾಸವು ಹೆಚ್ಚಾಗಿ [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೇರಿಕನ್]] ಕಥೆಯಾಗಿದೆ: ಇದು ನೂರಾರು ವರ್ಷಗಳಿಂದ, ಪ್ರಪಂಚದ ಅನೇಕ ಭಾಗಗಳಲ್ಲಿ ಇದೆ. ಆದರೆ ಯಾರೂ ಅದರ ಹಲವು ಪ್ರಭೇದಗಳನ್ನು ಕಂಡುಹಿಡಿದು, ಅದನ್ನು ಬ್ರ್ಯಾಂಡ್ ಮಾಡುವುದು, ಅದನ್ನು ಸಾಮೂಹಿಕವಾಗಿ ಉತ್ಪಾದಿಸುವುದು, ಜನರನ್ನು ಶ್ರೀಮಂತರನ್ನಾಗಿ ಮಾಡುವುದು ಮತ್ತು ಅದನ್ನು ತಿನ್ನುವುದು ಉತ್ತಮ ಕೆಲಸವನ್ನು ಮಾಡಿಲ್ಲ."<ref>https://www.nytimes.com/2010/08/08/weekinreview/08manny.html</ref> ಕ್ರ್ಯಾಕರ್ ಜ್ಯಾಕ್, ಕ್ಯಾಂಡಿ-ಲೇಪಿತ ಪಾಪ್ಕಾರ್ನ್- ಮತ್ತು ಕಡಲೆಕಾಯಿ ಮಿಠಾಯಿ, ಮೊದಲ ಜನಪ್ರಿಯ ಹೆಸರು-ಬ್ರಾಂಡ್ ಜಂಕ್ ಫುಡ್ ಎಂದು ಮನ್ನಣೆ ಪಡೆದಿದೆ; ಇದನ್ನು ಚಿಕಾಗೋದಲ್ಲಿ ರಚಿಸಲಾಯಿತು, ೧೮೯೬ ರಲ್ಲಿ ನೋಂದಾಯಿಸಲಾಯಿತು ಮತ್ತು ೨೦ ವರ್ಷಗಳ ನಂತರ ವಿಶ್ವದಲ್ಲೇ ಹೆಚ್ಚು ಮಾರಾಟವಾದ ಕ್ಯಾಂಡಿಯಾಯಿತು.<ref>https://www.thedailymeal.com/travel/where-did-junk-food-come</ref>
==ಜನಪ್ರಿಯತೆ ಮತ್ತು ಮನವಿ==
ಜಂಕ್ ಫುಡ್ ಅದರ ವಿವಿಧ ರೂಪಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ ಮತ್ತು ಆಧುನಿಕ ಜನಪ್ರಿಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಯು. ಎಸ್. (US) ನಲ್ಲಿ, ವಾರ್ಷಿಕ ಫಾಸ್ಟ್ ಫುಡ್ ಮಾರಾಟವು $೬೨೦ ಶತಕೋಟಿಯಷ್ಟು ಸೂಪರ್ಮಾರ್ಕೆಟ್ ಮಾರಾಟಕ್ಕೆ ಹೋಲಿಸಿದರೆ, $೧೬೦ ಶತಕೋಟಿಯಷ್ಟಿದೆ<ref>https://www.franchisehelp.com/industry-reports/fast-food-industry-analysis-2020-cost-trends/</ref> (ಒಂದು ಅಂಕಿ ಅಂಶವು ಅನುಕೂಲಕರ ಆಹಾರಗಳು, ಲಘು ಆಹಾರಗಳು ಮತ್ತು ಕ್ಯಾಂಡಿಗಳ ರೂಪದಲ್ಲಿ ಜಂಕ್ ಫುಡ್ ಅನ್ನು ಒಳಗೊಂಡಿದೆ) . ೧೯೭೬ ರಲ್ಲಿ, USನ ಟಾಪ್ ೧೦ ಪಾಪ್ ಹಾಡುಗಳಲ್ಲಿ ಒಂದಾದ "ಜಂಕ್ ಫುಡ್ ಜಂಕಿ" ಎಂಬ ಹಾಡು ಜಂಕ್ ಫುಡ್ ವ್ಯಸನಿಯೊಬ್ಬನನ್ನು ವಿವರಿಸುತ್ತದೆ, ಅವನು ಹಗಲಿನಲ್ಲಿ ಆರೋಗ್ಯಕರ ಆಹಾರವನ್ನು ಅನುಸರಿಸುವಂತೆ ನಟಿಸುತ್ತಾನೆ, ಆದರೆ ರಾತ್ರಿಯಲ್ಲಿ ಹೊಸ್ಟೆಸ್ ಟ್ವಿಂಕೀಸ್ ಮತ್ತು ಫ್ರಿಟೋಸ್ ಕಾರ್ನ್ ಚಿಪ್ಸ್, ಮೆಕ್ಡೊನಾಲ್ಡ್ಸ್ ಮತ್ತು KFC ಗಳಲ್ಲಿ ಕಮರಿ ಹೋಗುತ್ತಾನೆ. ಮೂವತ್ತಾರು ವರ್ಷಗಳ ನಂತರ, "ಟಾಪ್ ೧೦ ಐಕಾನಿಕ್ ಜಂಕ್ ಫುಡ್ಸ್" ಎಂಬ ಶೀರ್ಷಿಕೆಯ ಲೇಖನದಲ್ಲಿ ಟೈಮ್ ಟ್ವಿಂಕಿಯನ್ನು #೧ ಸ್ಥಾನದಲ್ಲಿ ಇರಿಸಿತು: "ಅಷ್ಟೇ ಅಲ್ಲ...ನಮ್ಮ ಸೂಪರ್ಮಾರ್ಕೆಟ್ ಕಪಾಟಿನಲ್ಲಿ ಮತ್ತು ನಮ್ಮ ಹೊಟ್ಟೆಯಲ್ಲಿ ಮುಖ್ಯವಾದ ಅಂಶವಾಗಿದೆ. ನಮ್ಮ ಜನಪ್ರಿಯ ಸಂಸ್ಕೃತಿ ಮತ್ತು, ಎಲ್ಲಕ್ಕಿಂತ ಹೆಚ್ಚಾಗಿ, ನಮ್ಮ ಹೃದಯದಲ್ಲಿ, ಯಾವುದೇ ಪೌಷ್ಟಿಕಾಂಶದ ಮೌಲ್ಯದ ಕೊರತೆಯಿಂದಾಗಿ ಸಾಮಾನ್ಯವಾಗಿ ಟೀಕೆಗಳು, ಟ್ವಿಂಕಿ ಸಾಂಸ್ಕೃತಿಕ ಮತ್ತು ಗ್ಯಾಸ್ಟ್ರೊನೊಮಿಕಲ್ ಐಕಾನ್ ಆಗಿ ಮುಂದುವರಿಯುವಲ್ಲಿ ಯಶಸ್ವಿಯಾಗಿದ್ದಾರೆ."
[[ಚಿತ್ರ:Junk Food.JPG|400px|thumb|right|alt=ಜಂಕ್ ಫುಡ್|ಜಂಕ್ ಫುಡ್]]
ಜುಲೈ ೨೧ ರಂದು ಅಮೇರಿಕಾ ವಾರ್ಷಿಕ ರಾಷ್ಟ್ರೀಯ ಜಂಕ್ ಫುಡ್ ದಿನವನ್ನು ಆಚರಿಸುತ್ತದೆ. ಇದು ಸುಮಾರು ೧೭೫ US ಆಹಾರ ಮತ್ತು ಪಾನೀಯ ದಿನಗಳಲ್ಲಿ ಒಂದಾಗಿದೆ ಹಾಗೂ ಇದನ್ನು "ಹೆಚ್ಚು ಆಹಾರವನ್ನು ಮಾರಾಟ ಮಾಡಲು ಬಯಸುವ ಜನರು" ರಚಿಸಿದ್ದಾರೆ.
ಜಂಕ್ ಫುಡ್ನ ಮನವಿಯ ಮೂಲಕ್ಕೆ ಸಂಬಂಧಿಸಿದಂತೆ, ಯಾವುದೇ ನಿರ್ಣಾಯಕ ವೈಜ್ಞಾನಿಕ ಉತ್ತರವಿಲ್ಲ, ಶಾರೀರಿಕ ಮತ್ತು ಮಾನಸಿಕ ಅಂಶಗಳೆರಡನ್ನೂ ಉಲ್ಲೇಖಿಸಲಾಗಿದೆ. ಆಹಾರ ತಯಾರಕರು ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಮಾನವ ಸಂಬಂಧವನ್ನು ಪ್ರಚೋದಿಸುವ ಪರಿಮಳ ಪ್ರೊಫೈಲ್ಗಳನ್ನು ರಚಿಸಲು ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಶತಕೋಟಿ ಡಾಲರ್ಗಳನ್ನು ಖರ್ಚು ಮಾಡುತ್ತಾರೆ. ಸೇವನೆಯು ಮೆದುಳಿನಲ್ಲಿ ಆಹ್ಲಾದಕರವಾದ, ವ್ಯಸನಕಾರಿ ಪರಿಣಾಮಗಳನ್ನು ಉಂಟುಮಾಡುತ್ತದೆ. ಅದೇ ಸಮಯದಲ್ಲಿ, ಬೃಹತ್ ಮಾರ್ಕೆಟಿಂಗ್ ಪ್ರಯತ್ನಗಳನ್ನು ನಿಯೋಜಿಸಲಾಗಿದೆ, ಇದು ಪ್ರಬಲವಾದ ಬ್ರ್ಯಾಂಡ್ ನಿಷ್ಠೆಯನ್ನು ಸೃಷ್ಟಿಸುತ್ತದೆ, ಅದು ರುಚಿಯನ್ನು ಟ್ರಂಪ್ ಮಾಡಬಹುದು ಎಂದು ಅಧ್ಯಯನಗಳು ತೋರಿಸಿವೆ.
ಹೆಚ್ಚು ಶ್ರೀಮಂತರಿಗಿಂತ ಬಡವರು ಒಟ್ಟಾರೆಯಾಗಿ ಹೆಚ್ಚು ಜಂಕ್ ಫುಡ್ ತಿನ್ನುತ್ತಾರೆ ಎಂಬುದು ಸುಸ್ಥಾಪಿತವಾಗಿದೆ. ಆದರೆ ಇದಕ್ಕೆ ಕಾರಣಗಳು ಸ್ಪಷ್ಟವಾಗಿಲ್ಲ. ಕೆಲವು ಅಧ್ಯಯನಗಳು '''ಸಾಮಾಜಿಕ-ಆರ್ಥಿಕ ಸ್ಥಿತಿ''' ಪ್ರಕಾರ ಆಹಾರ ಗ್ರಹಿಕೆಯಲ್ಲಿನ ವ್ಯತ್ಯಾಸಗಳ ಮೇಲೆ ಕೇಂದ್ರೀಕರಿಸಿದೆ; SES ಆಧಾರದ ಮೇಲೆ ವಿಭಿನ್ನವಾಗಿರುವ ಕೆಲವು ಅಧ್ಯಯನಗಳು ಆರ್ಥಿಕವಾಗಿ ಸವಾಲು ಹೊಂದಿರುವವರು ಆರೋಗ್ಯಕರ ಆಹಾರವನ್ನು ಜನಸಂಖ್ಯೆಯ ಯಾವುದೇ ವಿಭಾಗಕ್ಕಿಂತ ಭಿನ್ನವಾಗಿ ಗ್ರಹಿಸುವುದಿಲ್ಲ ಎಂದು ಸೂಚಿಸುತ್ತದೆ.
==ಆರೋಗ್ಯದ ಪರಿಣಾಮಗಳು==
ಜಂಕ್ ಫುಡ್ ಅನ್ನು ಆಗಾಗ್ಗೆ ಸೇವಿಸಿದಾಗ, ಜಂಕ್ ಫುಡ್ನಲ್ಲಿ ಕಂಡುಬರುವ ಹೆಚ್ಚುವರಿ [[ಕೊಬ್ಬು]], ಸರಳ [[ಕಾರ್ಬೋಹೈಡ್ರೇಟ್ಗಳು]] ಮತ್ತು ಸಂಸ್ಕರಿಸಿದ ಸಕ್ಕರೆಯು ಸ್ಥೂಲಕಾಯತೆ, ಹೃದಯರಕ್ತನಾಳದ ಕಾಯಿಲೆ ಮತ್ತು ಇತರ ಅನೇಕ ದೀರ್ಘಕಾಲದ ಆರೋಗ್ಯ ಪರಿಸ್ಥಿತಿಗಳ ಅಪಾಯವನ್ನು ಹೆಚ್ಚಿಸುತ್ತದೆ. ಘಾನಾದಲ್ಲಿ ತ್ವರಿತ ಆಹಾರಗಳ ಸೇವನೆಯ ಮೇಲಿನ ಕೇಸ್ ಸ್ಟಡಿ ಜಂಕ್ ಫುಡ್ ಸೇವನೆ ಮತ್ತು ಬೊಜ್ಜು ದರಗಳ ನಡುವಿನ ನೇರ ಸಂಬಂಧವನ್ನು ಸೂಚಿಸಿದೆ. ವರದಿಯು ಸ್ಥೂಲಕಾಯತೆಯು ಹೃದಯಾಘಾತಗಳ ದರದಲ್ಲಿ ಏರಿಕೆಯಂತಹ ಸಂಬಂಧಿತ ಸಂಕೀರ್ಣ ಆರೋಗ್ಯ ಕಾಳಜಿಗಳಿಗೆ ಕಾರಣವಾಗುತ್ತದೆ ಎಂದು ಪ್ರತಿಪಾದಿಸುತ್ತದೆ. ೩೦ ವರ್ಷ ವಯಸ್ಸಿನಲ್ಲೇ, ಅಪಧಮನಿಗಳು ಮುಚ್ಚಿಹೋಗಲು ಪ್ರಾರಂಭಿಸಬಹುದು ಮತ್ತು ಭವಿಷ್ಯದ ಹೃದಯಾಘಾತಗಳಿಗೆ ಅಡಿಪಾಯ ಹಾಕಬಹುದು ಎಂದು ಅಧ್ಯಯನಗಳು ಬಹಿರಂಗಪಡಿಸುತ್ತವೆ. ಗ್ರಾಹಕರು ಒಂದೇ ಸಮಯದಲ್ಲಿ ಹೆಚ್ಚು ತಿನ್ನುತ್ತಾರೆ, ಮತ್ತು ಜಂಕ್ ಫುಡ್ನೊಂದಿಗೆ ತಮ್ಮ ಹಸಿವನ್ನು ತೃಪ್ತಿಪಡಿಸುವವರು ಹಣ್ಣುಗಳು ಅಥವಾ ತರಕಾರಿಗಳಂತಹ ಆರೋಗ್ಯಕರ ಆಹಾರವನ್ನು ಸೇವಿಸುವ ಸಾಧ್ಯತೆ ಕಡಿಮೆ ಇದೆ.
ಇಲಿಗಳ ಮೇಲಿನ ಪರೀಕ್ಷೆಯು ಜಂಕ್ ಫುಡ್ನ ಋಣಾತ್ಮಕ ಪರಿಣಾಮಗಳನ್ನು ಸೂಚಿಸಿದೆ ಮತ್ತು ಅದು ಜನರಲ್ಲೂ ಪ್ರಕಟವಾಗಬಹುದು. ೨೦೦೮ ರಲ್ಲಿ '''ಸ್ಕ್ರಿಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್''' ಅಧ್ಯಯನವು ಜಂಕ್ ಫುಡ್ ಸೇವನೆಯು ಕೊಕೇನ್ ಮತ್ತು ಹೆರಾಯಿನ್ ನಂತಹ ವ್ಯಸನಕಾರಿ ಡ್ರಗ್ಸ್ ರೀತಿಯಲ್ಲಿ ಮೆದುಳಿನ ಚಟುವಟಿಕೆಯನ್ನು ಬದಲಾಯಿಸುತ್ತದೆ ಎಂದು ಸೂಚಿಸಿದೆ. ಜಂಕ್ ಫುಡ್ನ ಅನಿಯಮಿತ ಪ್ರವೇಶದೊಂದಿಗೆ ಹಲವು ವಾರಗಳ ನಂತರ, ಇಲಿಗಳ ಮಿದುಳುಗಳ ಆನಂದ ಕೇಂದ್ರಗಳು ಸಂವೇದನಾರಹಿತವಾದವು. ಆನಂದಕ್ಕಾಗಿ ಹೆಚ್ಚಿನ ಆಹಾರದ ಅಗತ್ಯವಿತ್ತು; ಜಂಕ್ ಫುಡ್ ಅನ್ನು ತೆಗೆದು ಆರೋಗ್ಯಕರ ಆಹಾರದೊಂದಿಗೆ ಬದಲಿಸಿದ ನಂತರವೂ ಇಲಿಗಳು ಪೌಷ್ಟಿಕಾಂಶದ ದರವನ್ನು ತಿನ್ನುವ ಬದಲು ಎರಡು ವಾರಗಳ ಕಾಲ ಹಸಿವಿನಿಂದ ಬಳಲುತ್ತಿದ್ದವು. ಬ್ರಿಟೀಷ್ ಜರ್ನಲ್ ಆಫ್ ನ್ಯೂಟ್ರಿಷನ್ನಲ್ಲಿನ ೨೦೦೭ ರ ಅಧ್ಯಯನವು ಗರ್ಭಾವಸ್ಥೆಯಲ್ಲಿ ಜಂಕ್ ಫುಡ್ ತಿನ್ನುವ ಹೆಣ್ಣು ಇಲಿಗಳು ತಮ್ಮ ಸಂತತಿಯಲ್ಲಿ ಅನಾರೋಗ್ಯಕರ ಆಹಾರ ಪದ್ಧತಿಯ ಸಾಧ್ಯತೆಯನ್ನು ಹೆಚ್ಚಿಸುತ್ತವೆ ಎಂದು ಕಂಡುಹಿಡಿದಿದೆ.
ಮಾನವರಲ್ಲಿ ಭಾವನಾತ್ಮಕ ಆರೋಗ್ಯದ ಮೇಲೆ ಸಕ್ಕರೆಯ ಆಹಾರಗಳ ಪ್ರಭಾವದ ಕುರಿತು ಇತರ ಸಂಶೋಧನೆಗಳನ್ನು ಮಾಡಲಾಗಿದೆ ಮತ್ತು ಜಂಕ್ ಫುಡ್ ಸೇವನೆಯು ಶಕ್ತಿಯ ಮಟ್ಟಗಳು ಮತ್ತು ಭಾವನಾತ್ಮಕ ಯೋಗಕ್ಷೇಮದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಸೂಚಿಸಿದೆ.
==ಜಂಕ್ ಫುಡ್ ವಿರೋಧಿ ಕ್ರಮಗಳು==
ಜಂಕ್ ಫುಡ್ ಸೇವನೆಯನ್ನು ನಿಗ್ರಹಿಸಲು ಹಲವಾರು ದೇಶಗಳು ವಿವಿಧ ರೀತಿಯ ಶಾಸಕಾಂಗ ಕ್ರಮಗಳನ್ನು ತೆಗೆದುಕೊಂಡಿವೆ ಅಥವಾ ಪರಿಗಣಿಸುತ್ತಿವೆ. ೨೦೧೪ ರಲ್ಲಿ, ಆರೋಗ್ಯದ ಹಕ್ಕಿನ ಕುರಿತು ವಿಶ್ವಸಂಸ್ಥೆಯ ವಿಶೇಷ ವರದಿಗಾರ ಆನಂದ್ ಗ್ರೋವರ್ ಅವರು "ಅನಾರೋಗ್ಯಕರ ಆಹಾರಗಳು, ಸಾಂಕ್ರಾಮಿಕವಲ್ಲದ ರೋಗಗಳು ಮತ್ತು ಆರೋಗ್ಯದ ಹಕ್ಕು'' ಎಂಬ ತಮ್ಮ ವರದಿಯನ್ನು ಬಿಡುಗಡೆ ಮಾಡಿದರು ಮತ್ತು "ಆಹಾರ ಮತ್ತು ಪೌಷ್ಟಿಕಾಂಶವನ್ನು ಅಭಿವೃದ್ಧಿಪಡಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರಗಳಿಗೆ ಕರೆ ನೀಡಿದರು. ಆರೋಗ್ಯಕರ ಆಹಾರಕ್ಕಾಗಿ ಮಾರ್ಗಸೂಚಿಗಳು, ಜಂಕ್ ಫುಡ್ನ ಮಾರ್ಕೆಟಿಂಗ್ ಮತ್ತು ಜಾಹೀರಾತುಗಳನ್ನು ನಿಯಂತ್ರಿಸುವುದು, ಆಹಾರ ಉತ್ಪನ್ನಗಳ ಗ್ರಾಹಕ-ಸ್ನೇಹಿ ಲೇಬಲ್ ಅನ್ನು ಅಳವಡಿಸಿಕೊಳ್ಳುವುದು ಮತ್ತು ಆರೋಗ್ಯದ ಹಕ್ಕಿನ ಉಲ್ಲಂಘನೆಗಳಿಗೆ ಹೊಣೆಗಾರಿಕೆಯ ಕಾರ್ಯವಿಧಾನಗಳನ್ನು ಸ್ಥಾಪಿಸುವುದು ಈ ಎಲ್ಲ ಕ್ರಮಗಳನ್ನು ಒಳಗೊಂಡಿದ್ದವು.
೧೯೬೮ ಮತ್ತು ೧೯೭೭ ರ ನಡುವೆ ಮೆಕ್ಗವರ್ನ್ ಸಮಿತಿ (ಯುನೈಟೆಡ್ ಸ್ಟೇಟ್ಸ್ ಸೆನೆಟ್ ಸೆಲೆಕ್ಟ್ ಕಮಿಟಿ ಆನ್ ನ್ಯೂಟ್ರಿಷನ್ ಅಂಡ್ ಹ್ಯೂಮನ್ ನೀಡ್ಸ್, ಸೆನೆಟರ್ ಜಾರ್ಜ್ ಮೆಕ್ಗವರ್ನ್ ಅವರ ಅಧ್ಯಕ್ಷತೆಯಲ್ಲಿ) ಅಮೆರಿಕಾದ ಆಹಾರದಲ್ಲಿ ಜಂಕ್ ಫುಡ್ ಅನ್ನು ಗುರುತಿಸಲು ಮತ್ತು ನಿಗ್ರಹಿಸಲು ಆರಂಭಿಕ, ಉನ್ನತ-ಪ್ರೊಫೈಲ್ ಮತ್ತು ವಿವಾದಾತ್ಮಕ ಪ್ರಯತ್ನವನ್ನು ಕೈಗೊಂಡಿತು. USನಲ್ಲಿನ ಅಪೌಷ್ಟಿಕತೆ ಮತ್ತು ಹಸಿವಿನ ಬಗ್ಗೆ ತನಿಖೆ ಮಾಡಲು, ಸಮಿತಿಯ ವ್ಯಾಪ್ತಿಯು ಕ್ರಮೇಣವಾಗಿ ವಿಸ್ತರಿಸಲ್ಪಟ್ಟಿತು, ಇದು ಆಹಾರ ಪದ್ಧತಿಗಳ ಮೇಲೆ ಪರಿಣಾಮ ಬೀರುವ ಪರಿಸರ ಪರಿಸ್ಥಿತಿಗಳನ್ನು ಒಳಗೊಂಡಿರುತ್ತದೆ. ಸಂಸ್ಕರಿತ ಆಹಾರಗಳಲ್ಲಿ ಉಪ್ಪು, ಸಕ್ಕರೆ ಮತ್ತು ಕೊಬ್ಬಿನ ಬಳಕೆಯ ಬಗ್ಗೆ ಸಮಿತಿಯು ತಕರಾರು ಎತ್ತಿತು, ಅತಿಯಾಗಿ ತಿನ್ನುವ ಸಮಸ್ಯೆಗಳು ಮತ್ತು ಟಿವಿಯಲ್ಲಿ ಜಂಕ್ ಫುಡ್ನ ಹೆಚ್ಚಿನ ಶೇಕಡಾವಾರು ಜಾಹೀರಾತುಗಳನ್ನು ಗಮನಿಸಿತು ಮತ್ತು ಕೆಟ್ಟ ಆಹಾರ ಪದ್ಧತಿಗಳು ಧೂಮಪಾನದಷ್ಟೇ ಮಾರಕವಾಗಬಹುದು ಎಂದು ಹೇಳಿತು. ಆಹಾರ ಉದ್ಯಮ, ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್ ಮತ್ತು ಸಮಿತಿಯೊಳಗೆ ಸೇರಿದಂತೆ ಹಲವು ದಿಕ್ಕುಗಳಿಂದ ಸಂಶೋಧನೆಗಳನ್ನು ಹೆಚ್ಚು ಟೀಕಿಸಲಾಯಿತು ಮತ್ತು ನಿರಾಕರಿಸಲಾಯಿತು. ೧೯೭೭ ರಲ್ಲಿ, ಸಮಿತಿಯು ಯುನೈಟೆಡ್ ಸ್ಟೇಟ್ಸ್ಗೆ ಆಹಾರದ ಗುರಿಗಳು ಎಂಬ ಶೀರ್ಷಿಕೆಯಡಿಯಲ್ಲಿ ಸಾರ್ವಜನಿಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತು, ಇದು ಅಮೆರಿಕನ್ನರಿಗೆ ಆಹಾರ ಮಾರ್ಗಸೂಚಿಗಳ ಪೂರ್ವವರ್ತಿಯಾಯಿತು. US ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯು ೧೯೮೦ ರಿಂದ ಪ್ರತಿ ಐದು ವರ್ಷಗಳಿಗೊಮ್ಮೆ ಮಾರ್ಗಸೂಚಿಗಳನ್ನು ಪ್ರಕಟಿಸುತ್ತದೆ.
===ತೆರಿಗೆ===
ಬೆಲೆ ನಿಯಂತ್ರಣದ ಮೂಲಕ ಜಂಕ್ ಫುಡ್ ಬಳಕೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, ಪಾಪ ತೆರಿಗೆ(sin tax)ಗಳನ್ನು ಜಾರಿಗೆ ತರಲಾಗಿದೆ. ಸ್ಯಾಚುರೇಟೆಡ್ ಕೊಬ್ಬಿನ ಸೇವನೆಯನ್ನು ಗುರಿಯಾಗಿಟ್ಟುಕೊಂಡು, ಡೆನ್ಮಾರ್ಕ್ ವಿಶ್ವದ ಮೊದಲ ಕೊಬ್ಬು-ಆಹಾರ ತೆರಿಗೆಯನ್ನು ಅಕ್ಟೋಬರ್, ೨೦೧೧ ರಲ್ಲಿ ಪರಿಚಯಿಸಿತು. ಹಂಗೇರಿಯು ಹೆಚ್ಚಿನ ಸಕ್ಕರೆ, ಕೊಬ್ಬು ಮತ್ತು ಉಪ್ಪನ್ನು ಹೊಂದಿರುವ ಆಹಾರ ಮತ್ತು ಪಾನೀಯಗಳ ಮೇಲೆ ತೆರಿಗೆಯನ್ನು ವಿಧಿಸಿದೆ. ನಾರ್ವೆಯು ಸಂಸ್ಕರಿಸಿದ ಸಕ್ಕರೆಗೆ ತೆರಿಗೆ ವಿಧಿಸುತ್ತದೆ ಮತ್ತು ಮೆಕ್ಸಿಕೋ ಅನಾರೋಗ್ಯಕರ ಆಹಾರದ ಮೇಲೆ ವಿವಿಧ ಅಬಕಾರಿಗಳನ್ನು ಹೊಂದಿದೆ. ಏಪ್ರಿಲ್ ೧, ೨೦೧೫ ರಂದು, US ನಲ್ಲಿ ಮೊದಲ ಕೊಬ್ಬಿನ ತೆರಿಗೆ, ೨೦೧೪ರ ನವಾಜೋ ನೇಷನ್ಸ್ ಹೆಲ್ತಿ ಡೈನ್ ನೇಷನ್ ಆಕ್ಟ್, ೨% ಜಂಕ್ ಫುಡ್ ತೆರಿಗೆಯನ್ನು ಕಡ್ಡಾಯಗೊಳಿಸಿತು. ಕಾಯಿದೆಯು ನವಾಜೋ ಜನಸಂಖ್ಯೆಯಲ್ಲಿ ಸ್ಥೂಲಕಾಯತೆ ಮತ್ತು ಮಧುಮೇಹದ ಸಮಸ್ಯೆಗಳನ್ನು ಗುರಿಯಾಗಿಸಿಕೊಂಡಿದೆ.
===ಮಕ್ಕಳಿಗೆ ಜಾಹೀರಾತುಗಳನ್ನು ನಿರ್ಬಂಧಿಸುವುದು===
ಮಕ್ಕಳನ್ನು ಗುರಿಯಾಗಿಸಿಕೊಂಡು ಜಂಕ್ ಫುಡ್ ಒಂದು ವಿವಾದಾಸ್ಪದ ವಿಷಯವಾಗಿದೆ. "ಬಾಲ್ಯದ ಸ್ಥೂಲಕಾಯತೆಯ ಮೇಲಿನ ಜಾಹೀರಾತುಗಳ ಪ್ರಭಾವ" ದಲ್ಲಿ, ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಷನ್ ಈ ರೀತಿ ವರದಿ ಮಾಡಿದೆ: "ಪೌಷ್ಟಿಕವಲ್ಲದ ಆಹಾರಗಳ ಜಾಹೀರಾತಿನ ಹೆಚ್ಚಳ ಮತ್ತು ಬಾಲ್ಯದ ಸ್ಥೂಲಕಾಯತೆಯ ದರಗಳ ನಡುವಿನ ಬಲವಾದ ಸಂಬಂಧವನ್ನು ಸಂಶೋಧನೆಯು ಕಂಡುಕೊಂಡಿದೆ." ವಿಶ್ವ ಆರೋಗ್ಯ ಸಂಸ್ಥೆಯು ಸರ್ಕಾರಗಳು ಕ್ರಮ ತೆಗೆದುಕೊಳ್ಳುವಂತೆ ಶಿಫಾರಸು ಮಾಡಿದೆ. ಅನೇಕ ಜಾಹೀರಾತುಗಳು ಕೊಬ್ಬಿನಂಶ, ಸಕ್ಕರೆ ಮತ್ತು ಉಪ್ಪಿನಂಶವಿರುವ ಆಹಾರಗಳನ್ನು ಉತ್ತೇಜಿಸುತ್ತವೆ. ಆರೋಗ್ಯಕರ ಆಹಾರದ ಭಾಗವಾಗಿ ಇವುಗಳ ಸೇವನೆಯನ್ನು ಸೀಮಿತಗೊಳಿಸಬೇಕು. ಮಕ್ಕಳ ಆಹಾರದ ಆದ್ಯತೆಗಳು, ಕೊಳ್ಳುವ ನಡವಳಿಕೆ ಮತ್ತು ಒಟ್ಟಾರೆ ಆಹಾರದ ನಡವಳಿಕೆಯ ಮೇಲೆ ಪ್ರಭಾವ ಬೀರಲು ಮಾರ್ಕೆಟಿಂಗ್ ಸಹ ಮಕ್ಕಳಲ್ಲಿ ಅಧಿಕ ತೂಕ ಮತ್ತು ಸ್ಥೂಲಕಾಯತೆಯ ಅಪಾಯದೊಂದಿಗೆ ಸಂಬಂಧಿಸಿದೆ.ಜೀವನದ ಆರಂಭದಲ್ಲಿ ಮಕ್ಕಳು ಬೆಳೆಸಿಕೊಳ್ಳುವ ಅಭ್ಯಾಸಗಳು ಪ್ರೌಢಾವಸ್ಥೆಯಲ್ಲಿ ಮುಂದುವರಿಯುವ ಅನಾರೋಗ್ಯಕರ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಅವರನ್ನು ಪ್ರೋತ್ಸಾಹಿಸಬಹುದು. ಇದು ಅಧಿಕ ತೂಕ, ಸ್ಥೂಲಕಾಯತೆ ಮತ್ತು ಮಧುಮೇಹ ಮತ್ತು ಹೃದಯರಕ್ತನಾಳದ ಕಾಯಿಲೆಯಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
UKಯಲ್ಲಿ, ಮಕ್ಕಳು ನೋಡುತ್ತಿರುವ ಯಾವುದೇ ಸಮಯದಲ್ಲಿ ಸಕ್ಕರೆ, ಉಪ್ಪು ಅಥವಾ ಕೊಬ್ಬಿನಂಶವಿರುವ ಆಹಾರಗಳ ಜಾಹೀರಾತನ್ನು ಹೆಚ್ಚು ಮಿತಿಗೊಳಿಸುವ ಅಥವಾ ತೆಗೆದುಹಾಕುವ ಪ್ರಯತ್ನಗಳು ನಡೆಯುತ್ತಿವೆ. UK ಸರ್ಕಾರವು ಮಕ್ಕಳನ್ನು ಗುರಿಯಾಗಿಸಿಕೊಂಡು ಜಂಕ್ ಫುಡ್ನ ಜಾಹೀರಾತು ಮತ್ತು ಪ್ರಚಾರವನ್ನು ನಿಲ್ಲಿಸುವಲ್ಲಿ ಸಾಕಷ್ಟು ವಿಫಲವಾಗಿದೆ ಎಂದು ಹೇಳಲಾಗಿದೆ. ಮಕ್ಕಳಿಗೆ ಅನಾರೋಗ್ಯಕರ ಆಹಾರದ ಜಾಹೀರಾತು ನೀಡುವ ಕಾರ್ಟೂನ್ ಪಾತ್ರಗಳನ್ನು ನಿಷೇಧಿಸಬೇಕು, ಸೂಪರ್ಮಾರ್ಕೆಟ್ಗಳು ಅನಾರೋಗ್ಯಕರ ಸಿಹಿತಿಂಡಿಗಳು ಮತ್ತು ತಿಂಡಿಗಳನ್ನು ಹಜಾರಗಳ ತುದಿಗಳಿಂದ ಮತ್ತು ಚೆಕ್ಔಟ್ ಪ್ರದೇಶಗಳಿಂದ ತೆಗೆದುಹಾಕಬೇಕು, ಸ್ಥಳೀಯ ಅಧಿಕಾರಿಗಳು ತಮ್ಮ ತ್ವರಿತ ಆಹಾರ ಮಳಿಗೆಗಳ ಸಂಖ್ಯೆಯನ್ನು ಮಿತಿಗೊಳಿಸಬೇಕು ಎಂದು ಯುಕೆ ಸಂಸದೀಯ ಆಯ್ಕೆ ಸಮಿತಿ ಶಿಫಾರಸು ಮಾಡಿದೆ. ಪ್ರದೇಶ, ಅನಾರೋಗ್ಯಕರ ಆಹಾರಗಳಿಗೆ ಸಂಬಂಧಿಸಿದ ಬ್ರ್ಯಾಂಡ್ಗಳನ್ನು ಕ್ರೀಡಾ ಕ್ಲಬ್ಗಳು, ಯೂತ್ ಲೀಗ್ಗಳು ಮತ್ತು ಪಂದ್ಯಾವಳಿಗಳನ್ನು ಪ್ರಾಯೋಜಿಸುವುದನ್ನು ನಿಷೇಧಿಸಬೇಕು ಮತ್ತು ಫೇಸ್ಬುಕ್ನಂತಹ ಸಾಮಾಜಿಕ ಮಾಧ್ಯಮವು ಮಕ್ಕಳಿಗೆ ಜಂಕ್ ಫುಡ್ ಜಾಹೀರಾತುಗಳನ್ನು ಕಡಿತಗೊಳಿಸಬೇಕು-ಎಲ್ಲವೂ ಪ್ರಸ್ತುತ ಕೇವಲ ಶಿಫಾರಸುಗಳಾಗಿವೆ.
ಆಸ್ಟ್ರೇಲಿಯಾದಲ್ಲಿ, ೨೦೧೫ ರಲ್ಲಿ ವೊಲೊಂಗೊಂಗ್ ವಿಶ್ವವಿದ್ಯಾಲಯದ ಅಧ್ಯಯನವು ಜಂಕ್ ಫುಡ್ ಪ್ರಾಯೋಜಕರನ್ನು ಒಂದೇ ಆಸ್ಟ್ರೇಲಿಯನ್ ಕ್ರಿಕೆಟ್ ಪಂದ್ಯದ ಪ್ರಸಾರದಲ್ಲಿ ೧,೦೦೦ ಬಾರಿ ಉಲ್ಲೇಖಿಸಲಾಗಿದೆ ಎಂದು ಕಂಡುಹಿಡಿದಿದೆ, ಇದರಲ್ಲಿ ಜಾಹೀರಾತುಗಳು ಮತ್ತು ಆಟಗಾರರ ಸಮವಸ್ತ್ರ ಮತ್ತು ಸ್ಕೋರ್ಬೋರ್ಡ್ ಮತ್ತು ಪಿಚ್ನಲ್ಲಿ ಧರಿಸಿರುವ ಬ್ರ್ಯಾಂಡಿಂಗ್ ಸೇರಿದೆ. ಆಸ್ಟ್ರೇಲಿಯಾದ ಸ್ಥೂಲಕಾಯತೆ, ಕ್ಯಾನ್ಸರ್ ಮತ್ತು ಮಧುಮೇಹ ಸಂಸ್ಥೆಗಳ ಒಕ್ಕೂಟವು ಕ್ರಿಕೆಟ್ ಆಸ್ಟ್ರೇಲಿಯಾ, ಕ್ರೀಡೆಯ ಆಡಳಿತ ಮಂಡಳಿಗೆ "ಅನಾರೋಗ್ಯಕರ ಬ್ರ್ಯಾಂಡ್ಗಳ ಪ್ರಾಯೋಜಕತ್ವವನ್ನು ಹಂತಹಂತವಾಗಿ ತೊಡೆದುಹಾಕಲು" ಕರೆ ನೀಡಿತು, ಕ್ರಿಕೆಟ್ ಪ್ರೇಕ್ಷಕರಲ್ಲಿ ಮಕ್ಕಳೊಂದಿಗೆ "ಆರೋಗ್ಯಕರ, ಕುಟುಂಬ-ಆಧಾರಿತ ಕ್ರೀಡೆ" ಎಂದು ಒತ್ತಿಹೇಳಿತು.
===ಅಪ್ರಾಪ್ತ ವಯಸ್ಕರಿಗೆ ಮಾರಾಟವನ್ನು ನಿರ್ಬಂಧಿಸುವುದು===
ಮೆಕ್ಸಿಕೋದ ಹಲವಾರು ರಾಜ್ಯಗಳು ಅಪ್ರಾಪ್ತ ವಯಸ್ಕರಿಗೆ ಜಂಕ್ ಫುಡ್ ಮಾರಾಟವನ್ನು ಆಗಸ್ಟ್ ೨೦೨೦ ರಿಂದ ನಿಷೇಧಿಸಿತು.
===ಜಂಕ್ ಫುಡ್ ಜಾಹೀರಾತುಗಳನ್ನು ನಿಷೇಧಿಸುವುದು===
೨೦೨೧ ರ ಮಧ್ಯದಲ್ಲಿ, ಯುನೈಟೆಡ್ ಕಿಂಗ್ಡಮ್ ಸರ್ಕಾರವು ಕೊಬ್ಬು, ಉಪ್ಪು ಮತ್ತು ಸಕ್ಕರೆಯ ಆಹಾರಗಳ ಆನ್ಲೈನ್ ಜಾಹೀರಾತುಗಳನ್ನು ನಿಷೇಧಿಸುವ ನೀತಿಗಳನ್ನು ಪ್ರಸ್ತಾಪಿಸಿತು, ಜೊತೆಗೆ ರಾತ್ರಿ ೯:೦೦ ಗಂಟೆಯ ಮೊದಲು ದೂರದರ್ಶನದಲ್ಲಿ ಅಂತಹ ಆಹಾರಗಳ ಜಾಹೀರಾತುಗಳ ಮೇಲೆ ಹೆಚ್ಚುವರಿ ನಿಷೇಧವನ್ನು ವಿಧಿಸಿತು. ನಿಷೇಧಗಳು ಜಂಕ್ ಫುಡ್ ಉತ್ಪನ್ನವನ್ನು ನೇರವಾಗಿ ಪ್ರಚಾರ ಮಾಡದ ಜಾಹೀರಾತುಗಳ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ಕಂಪನಿಯ ವೆಬ್ಪುಟಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಈ ಉತ್ಪನ್ನಗಳ ಪ್ರಚಾರವನ್ನು ಅನುಮತಿಸಲಾಗುತ್ತದೆ. ಈ ನಿಷೇಧಗಳು ೨೦೨೩ ರಲ್ಲಿ ಜಾರಿಗೆ ಬರಲು ಉದ್ದೇಶಿಸಲಾಗಿತ್ತು.<ref>https://www.theguardian.com/media/2021/jun/23/uk-to-ban-junk-food-advertising-online-and-before-9pm-on-tv-from-2023</ref>
ಅಕ್ಟೋಬರ್ ೨೦೨೧ ರಲ್ಲಿ, ಸ್ಪೇನ್ನ ಗ್ರಾಹಕ ವ್ಯವಹಾರಗಳ ಸಚಿವಾಲಯವು ಸಚಿವ ಆಲ್ಬರ್ಟೊ ಗಾರ್ಜಾನ್ ಅವರ ನೇತೃತ್ವದಲ್ಲಿ ೧೬ ವರ್ಷದೊಳಗಿನ ಮಕ್ಕಳಿಗೆ ಜಂಕ್ ಫುಡ್ನ ಹಲವಾರು ವರ್ಗಗಳ ಜಾಹೀರಾತಿನ ಮೇಲೆ ನಿಷೇಧವನ್ನು ಘೋಷಿಸಿತು. ದೂರದರ್ಶನದಲ್ಲಿ, ರೇಡಿಯೊದಲ್ಲಿ, ಚಿತ್ರಮಂದಿರಗಳಲ್ಲಿ, ಪತ್ರಿಕೆಗಳಲ್ಲಿ ಆನ್ಲೈನ್ನಲ್ಲಿ ಅಂತಹ ಜಾಹೀರಾತುಗಳನ್ನು ನಿಷೇಧಿಸಲಾಗಿದೆ. ಪೀಡಿತ ಆಹಾರಗಳಲ್ಲಿ ಕ್ಯಾಂಡಿ, ಎನರ್ಜಿ ಬಾರ್ಗಳು, ಕುಕೀಸ್, ಕೇಕ್, ಜ್ಯೂಸ್, ಎನರ್ಜಿ ಡ್ರಿಂಕ್ಗಳು ಮತ್ತು [[ಐಸ್ ಕ್ರೀಂ]] ಸೇರಿವೆ. ಈ ನಿಷೇಧವು ೨೦೨೨ ರಲ್ಲಿ ಜಾರಿಗೆ ಬರಲಿದೆ.<ref>https://english.elpais.com/society/2021-10-29/spanish-government-to-ban-advertising-aimed-at-children-of-unhealthy-foods-such-as-chocolate-juices-and-ice-creams.html</ref>
==ಉಲ್ಲೇಖಗಳು==
<References />
itvp6w6t0fb61lcdarh4q1ynwubaml0
1108551
1108542
2022-07-23T07:54:16Z
Veena Sundar N.
75929
wikitext
text/x-wiki
[[ಚಿತ್ರ:Junk food.jpg|450px|center|alt=ಜಂಕ್ ಫುಡ್|ಜಂಕ್ ಫುಡ್]]
'''ಜಂಕ್ ಫುಡ್''' ಎಂಬುದು ಸಕ್ಕರೆ ಮತ್ತು/ಅಥವಾ ಕೊಬ್ಬಿನಿಂದ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುವ ಆಹಾರವನ್ನು ವಿವರಿಸಲು ಬಳಸಲಾಗುವ ಪದವಾಗಿದೆ, ಮತ್ತು ಪ್ರಾಯಶಃ ಸೋಡಿಯಂ ಕೂಡ, ಆದರೆ ಕಡಿಮೆ ಆಹಾರದ ಫೈಬರ್, [[ಪ್ರೋಟೀನ್]], ಜೀವಸತ್ವಗಳು, [[ಖನಿಜ|ಖನಿಜಗಳು]], ಅಥವಾ ಪೌಷ್ಟಿಕಾಂಶದ ಮೌಲ್ಯದ ಇತರ ಪ್ರಮುಖ ರೂಪಗಳಾಗಿವೆ.ಇದನ್ನು ಹೆಚ್.ಎಫ್ಎ.ಸ್.ಎಸ್. (ಹೈ ಇನ್ ಫ್ಯಾಟ್([[ಕೊಬ್ಬು]]), ಸಾಲ್ಟ್([[ಲವಣ|ಉಪ್ಪು]]), ಶುಗರ್([[ಸಕ್ಕರೆ]]) ಎಂದೂ ಕರೆಯಲಾಗುತ್ತದೆ. ಜಂಕ್ ಫುಡ್ ಎಂಬ ಪದವು ೧೯೫೦ ರ ದಶಕದ ಹಿಂದಿನದು.<ref>https://www.nytimes.com/2011/01/02/magazine/02FOB-onlanguage-t.html?_r=0</ref>
ಇದರ ನಿಖರವಾದ ವ್ಯಾಖ್ಯಾನ ಮತ್ತು ಉದ್ದೇಶ ಕಾಲಾನಂತರದಲ್ಲಿ ಬದಲಾಗುತ್ತವೆ. ಸ್ಯಾಚುರೇಟೆಡ್ ಕೊಬ್ಬಿನಿಂದ ತಯಾರಿಸಿದ ಮಾಂಸದಂತಹ ಕೆಲವು ಅಧಿಕ-ಪ್ರೋಟೀನ್ ಆಹಾರಗಳನ್ನು ಜಂಕ್ ಫುಡ್ ಎಂದು ಪರಿಗಣಿಸಬಹುದು.<ref>https://direct.mit.edu/glep/article-abstract/18/2/93/14916/Sustainably-Sourced-Junk-Food-Big-Food-and-the?redirectedFrom=fulltext</ref> ಫಾಸ್ಟ್ ಫುಡ್ ಮತ್ತು ಫಾಸ್ಟ್ ಫುಡ್ ರೆಸ್ಟೊರೆಂಟ್ಗಳನ್ನು ಸಾಮಾನ್ಯವಾಗಿ ಜಂಕ್ ಫುಡ್ನೊಂದಿಗೆ ಸಮೀಕರಿಸಲಾಗುತ್ತದೆ, ಆದರೂ ತ್ವರಿತ ಆಹಾರಗಳನ್ನು ಜಂಕ್ ಫುಡ್ ಎಂದು ವರ್ಗೀಕರಿಸಲಾಗುವುದಿಲ್ಲ.<ref>https://en.wikipedia.org/wiki/Special:BookSources/978-0313335273</ref><ref>https://www.newyorker.com/magazine/2015/11/02/freedom-from-fries</ref><ref>https://www.sciencekids.co.nz/sciencefacts/food/fastfood.html</ref> ಹೆಚ್ಚಿನ ಜಂಕ್ ಫುಡ್ ಹೆಚ್ಚು ಸಂಸ್ಕರಿಸಿದ ಆಹಾರವಾಗಿದೆ.
ಜಂಕ್ ಫುಡ್ ಅತಿಯಾದ [[ಆಹಾರ ಪದ್ಧತಿ|ಆಹಾರ ಪದ್ಧತಿಯಿಂದ]] ಉಂಟಾಗುವ ಋಣಾತ್ಮಕ ಆರೋಗ್ಯ ಪರಿಣಾಮಗಳ ಬಗ್ಗೆ ಕಳವಳಗಳು, ವಿಶೇಷವಾಗಿ ಸ್ಥೂಲಕಾಯತೆ, ಸಾರ್ವಜನಿಕ ಆರೋಗ್ಯ ಜಾಗೃತಿ ಅಭಿಯಾನಗಳು ಮತ್ತು ಹಲವಾರು ದೇಶಗಳಲ್ಲಿ ಜಾಹೀರಾತು ಮತ್ತು ಮಾರಾಟದ ಮೇಲೆ ನಿರ್ಬಂಧಗಳನ್ನು ಉಂಟುಮಾಡಿದೆ.<ref>https://publichealthlawcenter.org/topics/healthy-eating/food-marketing-kids</ref><ref>https://web.archive.org/web/20140920211847/http://www.who.int/features/2014/uk-food-drink-marketing/en/</ref><ref>https://www.cspinet.org/resource/food-marketing-other-countries</ref>
==ವ್ಯುತ್ಪತ್ತಿ==
ಜಂಕ್ ಫುಡ್ ಎಂಬ ಪದವು ಕನಿಷ್ಠ ೧೯೫೦ ರ ದಶಕದ ಆರಂಭದಲ್ಲಿದೆ, ಆದಾಗ್ಯೂ ಅದರ ನಾಣ್ಯವನ್ನು ಸಾರ್ವಜನಿಕ ಹಿತಾಸಕ್ತಿಯಲ್ಲಿ ವಿಜ್ಞಾನ ಕೇಂದ್ರದ ಮೈಕೆಲ್ ಎಫ್. ಜಾಕೋಬ್ಸನ್ ಅವರಿಗೆ ೧೯೭೨ ರಲ್ಲಿ ನೀಡಲಾಗಿದೆ.<ref>https://en.wikipedia.org/wiki/BBC_News</ref> ೧೯೫೨ ರಲ್ಲಿ, ಲಿಮಾ, ಓಹಿಯೋ, ನ್ಯೂಸ್, "'ಜಂಕ್ ಫುಡ್ಸ್' ಗಂಭೀರ ಅಪೌಷ್ಟಿಕತೆಗೆ ಕಾರಣ" ಎಂಬ ಶೀರ್ಷಿಕೆಯಲ್ಲಿ ಈ ನುಡಿಗಟ್ಟು ಕಾಣಿಸಿಕೊಂಡಿತು. "ಡಾ. ಬ್ರಾಡಿಸ್ ಹೆಲ್ತ್ ಕಾಲಮ್: ಮೋರ್ ಜಂಕ್ ದ್ಯಾನ್ ಫುಡ್" ಲೇಖನದಲ್ಲಿ, ಡಾ. ಬ್ರಾಡಿ ಹೀಗೆ ಬರೆಯುತ್ತಾರೆ, "ಶ್ರೀಮತಿ ಹೆಚ್ 'ಜಂಕ್' ಎಂದು ಕರೆಯುವುದನ್ನು ನಾನು ಚೀಟ್ ಫುಡ್ ಎಂದು ಕರೆಯುತ್ತೇನೆ. ಅದು ಮುಖ್ಯವಾಗಿ (೧) ಬಿಳಿ ಹಿಟ್ಟು ಮತ್ತು (೨) ಸಂಸ್ಕರಿಸಿದ ಬಿಳಿ ಸಕ್ಕರೆ ಅಥವಾ ಸಿರಪ್ನಿಂದ ಮಾಡಲ್ಪಟ್ಟಿದೆ. ಉದಾಹರಣೆಗೆ, ಬಿಳಿ ಬ್ರೆಡ್ , ಕ್ರ್ಯಾಕರ್ಸ್, ಕೇಕ್, ಕ್ಯಾಂಡಿ, ಐಸ್ ಕ್ರೀಮ್ ಸೋಡಾ, ಚಾಕೊಲೇಟ್ ಮಾಲ್ಟೆಡ್, ಸಂಡೇಸ್, ಸಿಹಿಯಾದ ಕಾರ್ಬೊನೇಟೆಡ್ ಪಾನೀಯಗಳು." ಚೀಟ್ ಫುಡ್ ಎಂಬ ಪದವನ್ನು ಕನಿಷ್ಠ ೧೯೧೬ ರಲ್ಲಿ ಪತ್ರಿಕೆಯ ಉಲ್ಲೇಖಗಳಲ್ಲಿ ಗುರುತಿಸಬಹುದು.<ref>https://www.grammarphobia.com/blog/2011/02/junk-food.html</ref>
==ವ್ಯಾಖ್ಯಾನಗಳು==
ಆಂಡ್ರ್ಯೂ ಎಫ್. ಸ್ಮಿತ್ನ ಎನ್ಸೈಕ್ಲೋಪೀಡಿಯಾ ಆಫ್ ಜಂಕ್ ಫುಡ್ ಅಂಡ್ ಫಾಸ್ಟ್ ಫುಡ್ನಲ್ಲಿ, ಜಂಕ್ ಫುಡ್ ಅನ್ನು "ಕ್ಯಾಂಡಿ, ಬೇಕರಿ ಸಾಮಾನುಗಳು, [[:en:https://en.wikipedia.org/wiki/Ice_cream|ಐಸ್ ಕ್ರೀಮ್]], ಉಪ್ಪು ತಿಂಡಿಗಳು ಮತ್ತು ತಂಪು ಪಾನೀಯಗಳು ಸೇರಿದಂತೆ, ಕಡಿಮೆ ಅಥವಾ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರದ ಆದರೆ ಸಾಕಷ್ಟು ಪ್ರಮಾಣದಲ್ಲಿ ಹೊಂದಿರುವ ವಾಣಿಜ್ಯ ಉತ್ಪನ್ನಗಳು" ಎಂದು ವ್ಯಾಖ್ಯಾನಿಸಲಾಗಿದೆ. ಕ್ಯಾಲೋರಿಗಳು, ಉಪ್ಪು]] ಮತ್ತು ಕೊಬ್ಬುಗಳು. ಎಲ್ಲಾ ತ್ವರಿತ ಆಹಾರಗಳು ಜಂಕ್ ಫುಡ್ಗಳಲ್ಲದಿದ್ದರೂ, ಅವುಗಳಲ್ಲಿ ಹೆಚ್ಚಿನವುಗಳು. ತ್ವರಿತ ಆಹಾರಗಳು ಆರ್ಡರ್ ಮಾಡಿದ ನಂತರ ತಕ್ಷಣವೇ ಬಡಿಸಲು ಸಿದ್ಧವಾಗಿರುವ ಆಹಾರಗಳಾಗಿವೆ. ಕೆಲವು ತ್ವರಿತ ಆಹಾರಗಳು ಹೆಚ್ಚಿನ ಕ್ಯಾಲೋರಿಗಳಲ್ಲಿ ಮತ್ತು ಕಡಿಮೆ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುತ್ತವೆ. ಸಲಾಡ್ಗಳಂತಹ ತ್ವರಿತ ಆಹಾರಗಳು ಕ್ಯಾಲೊರಿಗಳಲ್ಲಿ ಕಡಿಮೆ ಮತ್ತು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರಬಹುದು."
ಜಂಕ್ ಫುಡ್ ಖಾಲಿ ಕ್ಯಾಲೊರಿಗಳನ್ನು ಒದಗಿಸುತ್ತದೆ ಆದರೆ ಪೌಷ್ಟಿಕಾಂಶದ ಆಹಾರಕ್ಕೆ ಅಗತ್ಯವಿರುವ ಪ್ರೋಟೀನ್, ವಿಟಮಿನ್ಗಳು ಅಥವಾ ಖನಿಜಗಳಲ್ಲಿ ಸ್ವಲ್ಪ ಅಥವಾ ಯಾವುದನ್ನೂ ಪೂರೈಸುವುದಿಲ್ಲ. ಹ್ಯಾಂಬರ್ಗರ್ಗಳು, [[ಪಿಜ್ಜಾ]], ಮತ್ತು ಟ್ಯಾಕೋಗಳಂತಹ ಕೆಲವು ಆಹಾರಗಳನ್ನು ಅವುಗಳ ಪದಾರ್ಥಗಳು ಮತ್ತು ತಯಾರಿಕೆಯ ವಿಧಾನಗಳ ಆಧಾರದ ಮೇಲೆ ಆರೋಗ್ಯಕರ ಅಥವಾ ಜಂಕ್ ಫುಡ್ ಎಂದು ಪರಿಗಣಿಸಬಹುದು. ಹೆಚ್ಚು ಸಂಸ್ಕರಿಸಿದ ವಸ್ತುಗಳು ಸಾಮಾನ್ಯವಾಗಿ ಜಂಕ್ ಫುಡ್ ವರ್ಗದ ಅಡಿಯಲ್ಲಿ ಬರುತ್ತವೆ. ಬೆಳಗಿನ ಉಪಾಹಾರ ಧಾನ್ಯಗಳು ಹೆಚ್ಚಾಗಿ ಸಕ್ಕರೆ ಅಥವಾ ಹೆಚ್ಚಿನ ಫ್ರಕ್ಟೋಸ್ ಕಾರ್ನ್ ಸಿರಪ್ ಮತ್ತು ಬಿಳಿ ಹಿಟ್ಟು ಅಥವಾ ಮೆಕ್ಕೆ ಜೋಳವನ್ನು ಒಳಗೊಂಡಿರುತ್ತದೆ.
ಯುನೈಟೆಡ್ ಕಿಂಗ್ಡಮ್ನ ಜಾಹೀರಾತು ಮಾನದಂಡಗಳ ಪ್ರಾಧಿಕಾರ, ಯುಕೆ [[ಜಾಹೀರಾತು]] ಉದ್ಯಮದ ಸ್ವಯಂ-ನಿಯಂತ್ರಕ ಸಂಸ್ಥೆ, ಜಂಕ್ ಫುಡ್ ಅನ್ನು ವ್ಯಾಖ್ಯಾನಿಸಲು [[:en :Nutrition|ಪೌಷ್ಟಿಕಾಂಶದ]] ಪ್ರೊಫೈಲಿಂಗ್ ಅನ್ನು ಬಳಸುತ್ತದೆ. ಆಹಾರಗಳನ್ನು "ಎ" [[:en :Nutrition|ಪೋಷಕಾಂಶಗಳು]](ಶಕ್ತಿ, ಸ್ಯಾಚುರೇಟೆಡ್ ಕೊಬ್ಬು, ಒಟ್ಟು ಸಕ್ಕರೆ ಮತ್ತು ಸೋಡಿಯಂ) ಮತ್ತು "ಸಿ" ಪೋಷಕಾಂಶಗಳೆಂದು(ಹಣ್ಣು, ತರಕಾರಿ ಮತ್ತು ಕಾಯಿ ಅಂಶ, ಫೈಬರ್ ಮತ್ತು ಪ್ರೋಟೀನ್) ಸ್ಕೋರ್ ಮಾಡಲಾಗುತ್ತದೆ. ಎ ಮತ್ತು ಸಿ ಸ್ಕೋರ್ಗಳ ನಡುವಿನ ವ್ಯತ್ಯಾಸವು ಆಹಾರ ಅಥವಾ ಪಾನೀಯವನ್ನು ಹೆಚ್.ಎಫ್.ಎಸ್.ಎಸ್. ಎಂದು ವರ್ಗೀಕರಿಸಲಾಗಿದೆಯೇ ಎಂಬುದನ್ನು ನಿರ್ಧರಿಸುತ್ತದೆ(ಹೈ ಇನ್ ಫ್ಯಾಟ್(ಕೊಬ್ಬು) , ಸಾಲ್ಟ್(ಉಪ್ಪು) , ಶುಗರ್(ಸಕ್ಕರೆ)-ಇವು ಜಂಕ್ ಫುಢ್ ಗೆ ಸಮಾನಾರ್ಥಕವಾದ ಪದಗಳು).
ಪ್ಯಾನಿಕ್ ನೇಷನ್ನಲ್ಲಿ: ಜಂಕ್ ಫುಡ್ ಲೇಬಲ್ ಅನ್ನು ಪೌಷ್ಟಿಕಾಂಶದ ಅರ್ಥಹೀನ ಎಂದು ವಿವರಿಸಲಾಗಿದೆ: ಆಹಾರವು ಆಹಾರದಂತಿರಬೇಕು ಅದಲ್ಲದೆ ಪೌಷ್ಟಿಕಾಂಶದ ಮೌಲ್ಯವಿಲ್ಲದಿದ್ದರೆ, ಅದು ಆಹಾರವಲ್ಲ. ಸಹ-ಸಂಪಾದಕ ವಿನ್ಸೆಂಟ್ ಮಾರ್ಕ್ಸ್ ವಿವರಿಸುತ್ತಾರೆ, "ಆಹಾರವನ್ನು 'ಜಂಕ್' ಎಂದು ಲೇಬಲ್ ಮಾಡುವುದು 'ನಾನು ಅದನ್ನು ಒಪ್ಪುವುದಿಲ್ಲ' ಎಂದು ಹೇಳುವ ಇನ್ನೊಂದು ಮಾರ್ಗವಾಗಿದೆ. ಕೆಟ್ಟ ಮಿಶ್ರಣಗಳು ಮತ್ತು ಆಹಾರದ ಪ್ರಮಾಣಗಳಿಂದ ಕೂಡಿದ ಕೆಟ್ಟ ಆಹಾರಗಳಿವೆ. ಆದರೆ ಮಾಲಿನ್ಯ ಅಥವಾ ಹದಗೆಡುವ ಮೂಲಕ ಕೆಟ್ಟದ್ದನ್ನು ಹೊರತುಪಡಿಸಿ ಯಾವುದೇ 'ಕೆಟ್ಟ ಆಹಾರ'ಗಳಿಲ್ಲ."
==ಇತಿಹಾಸ==
[[ನ್ಯೂ ಯಾರ್ಕ್ ನಗರ|ನ್ಯೂಯಾರ್ಕ್]] ಟೈಮ್ಸ್ನಲ್ಲಿನ "ಲೆಟ್ ಅಸ್ ನೌ ಪ್ರೈಸ್ ದಿ ಗ್ರೇಟ್ ಮೆನ್ ಆಫ್ ಜಂಕ್ ಫುಡ್" ಲೇಖನದ ಪ್ರಕಾರ, "ಜಂಕ್ ಫುಡ್ನ ಇತಿಹಾಸವು ಹೆಚ್ಚಾಗಿ [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೇರಿಕನ್]] ಕಥೆಯಾಗಿದೆ: ಇದು ನೂರಾರು ವರ್ಷಗಳಿಂದ, ಪ್ರಪಂಚದ ಅನೇಕ ಭಾಗಗಳಲ್ಲಿ ಇದೆ. ಆದರೆ ಯಾರೂ ಅದರ ಹಲವು ಪ್ರಭೇದಗಳನ್ನು ಕಂಡುಹಿಡಿದು, ಅದನ್ನು ಬ್ರ್ಯಾಂಡ್ ಮಾಡುವುದು, ಅದನ್ನು ಸಾಮೂಹಿಕವಾಗಿ ಉತ್ಪಾದಿಸುವುದು, ಜನರನ್ನು ಶ್ರೀಮಂತರನ್ನಾಗಿ ಮಾಡುವುದು ಮತ್ತು ಅದನ್ನು ತಿನ್ನುವುದು ಉತ್ತಮ ಕೆಲಸವನ್ನು ಮಾಡಿಲ್ಲ."<ref>https://www.nytimes.com/2010/08/08/weekinreview/08manny.html</ref> ಕ್ರ್ಯಾಕರ್ ಜ್ಯಾಕ್, ಕ್ಯಾಂಡಿ-ಲೇಪಿತ ಪಾಪ್ಕಾರ್ನ್- ಮತ್ತು ಕಡಲೆಕಾಯಿ ಮಿಠಾಯಿ, ಮೊದಲ ಜನಪ್ರಿಯ ಹೆಸರು-ಬ್ರಾಂಡ್ ಜಂಕ್ ಫುಡ್ ಎಂದು ಮನ್ನಣೆ ಪಡೆದಿದೆ; ಇದನ್ನು ಚಿಕಾಗೋದಲ್ಲಿ ರಚಿಸಲಾಯಿತು, ೧೮೯೬ ರಲ್ಲಿ ನೋಂದಾಯಿಸಲಾಯಿತು ಮತ್ತು ೨೦ ವರ್ಷಗಳ ನಂತರ ವಿಶ್ವದಲ್ಲೇ ಹೆಚ್ಚು ಮಾರಾಟವಾದ ಕ್ಯಾಂಡಿಯಾಯಿತು.<ref>https://www.thedailymeal.com/travel/where-did-junk-food-come</ref>
==ಜನಪ್ರಿಯತೆ ಮತ್ತು ಮನವಿ==
ಜಂಕ್ ಫುಡ್ ಅದರ ವಿವಿಧ ರೂಪಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ ಮತ್ತು ಆಧುನಿಕ ಜನಪ್ರಿಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಯು. ಎಸ್. (US) ನಲ್ಲಿ, ವಾರ್ಷಿಕ ಫಾಸ್ಟ್ ಫುಡ್ ಮಾರಾಟವು $೬೨೦ ಶತಕೋಟಿಯಷ್ಟು ಸೂಪರ್ಮಾರ್ಕೆಟ್ ಮಾರಾಟಕ್ಕೆ ಹೋಲಿಸಿದರೆ, $೧೬೦ ಶತಕೋಟಿಯಷ್ಟಿದೆ<ref>https://www.franchisehelp.com/industry-reports/fast-food-industry-analysis-2020-cost-trends/</ref> (ಒಂದು ಅಂಕಿ ಅಂಶವು ಅನುಕೂಲಕರ ಆಹಾರಗಳು, ಲಘು ಆಹಾರಗಳು ಮತ್ತು ಕ್ಯಾಂಡಿಗಳ ರೂಪದಲ್ಲಿ ಜಂಕ್ ಫುಡ್ ಅನ್ನು ಒಳಗೊಂಡಿದೆ) . ೧೯೭೬ ರಲ್ಲಿ, USನ ಟಾಪ್ ೧೦ ಪಾಪ್ ಹಾಡುಗಳಲ್ಲಿ ಒಂದಾದ "ಜಂಕ್ ಫುಡ್ ಜಂಕಿ" ಎಂಬ ಹಾಡು ಜಂಕ್ ಫುಡ್ ವ್ಯಸನಿಯೊಬ್ಬನನ್ನು ವಿವರಿಸುತ್ತದೆ, ಅವನು ಹಗಲಿನಲ್ಲಿ ಆರೋಗ್ಯಕರ ಆಹಾರವನ್ನು ಅನುಸರಿಸುವಂತೆ ನಟಿಸುತ್ತಾನೆ, ಆದರೆ ರಾತ್ರಿಯಲ್ಲಿ ಹೊಸ್ಟೆಸ್ ಟ್ವಿಂಕೀಸ್ ಮತ್ತು ಫ್ರಿಟೋಸ್ ಕಾರ್ನ್ ಚಿಪ್ಸ್, ಮೆಕ್ಡೊನಾಲ್ಡ್ಸ್ ಮತ್ತು KFC ಗಳಲ್ಲಿ ಕಮರಿ ಹೋಗುತ್ತಾನೆ. ಮೂವತ್ತಾರು ವರ್ಷಗಳ ನಂತರ, "ಟಾಪ್ ೧೦ ಐಕಾನಿಕ್ ಜಂಕ್ ಫುಡ್ಸ್" ಎಂಬ ಶೀರ್ಷಿಕೆಯ ಲೇಖನದಲ್ಲಿ ಟೈಮ್ ಟ್ವಿಂಕಿಯನ್ನು #೧ ಸ್ಥಾನದಲ್ಲಿ ಇರಿಸಿತು: "ಅಷ್ಟೇ ಅಲ್ಲ...ನಮ್ಮ ಸೂಪರ್ಮಾರ್ಕೆಟ್ ಕಪಾಟಿನಲ್ಲಿ ಮತ್ತು ನಮ್ಮ ಹೊಟ್ಟೆಯಲ್ಲಿ ಮುಖ್ಯವಾದ ಅಂಶವಾಗಿದೆ. ನಮ್ಮ ಜನಪ್ರಿಯ ಸಂಸ್ಕೃತಿ ಮತ್ತು, ಎಲ್ಲಕ್ಕಿಂತ ಹೆಚ್ಚಾಗಿ, ನಮ್ಮ ಹೃದಯದಲ್ಲಿ, ಯಾವುದೇ ಪೌಷ್ಟಿಕಾಂಶದ ಮೌಲ್ಯದ ಕೊರತೆಯಿಂದಾಗಿ ಸಾಮಾನ್ಯವಾಗಿ ಟೀಕೆಗಳು, ಟ್ವಿಂಕಿ ಸಾಂಸ್ಕೃತಿಕ ಮತ್ತು ಗ್ಯಾಸ್ಟ್ರೊನೊಮಿಕಲ್ ಐಕಾನ್ ಆಗಿ ಮುಂದುವರಿಯುವಲ್ಲಿ ಯಶಸ್ವಿಯಾಗಿದ್ದಾರೆ."
[[ಚಿತ್ರ:Junk Food.JPG|400px|thumb|right|alt=ಜಂಕ್ ಫುಡ್|ಜಂಕ್ ಫುಡ್]]
ಜುಲೈ ೨೧ ರಂದು ಅಮೇರಿಕಾ ವಾರ್ಷಿಕ ರಾಷ್ಟ್ರೀಯ ಜಂಕ್ ಫುಡ್ ದಿನವನ್ನು ಆಚರಿಸುತ್ತದೆ. ಇದು ಸುಮಾರು ೧೭೫ US ಆಹಾರ ಮತ್ತು ಪಾನೀಯ ದಿನಗಳಲ್ಲಿ ಒಂದಾಗಿದೆ ಹಾಗೂ ಇದನ್ನು "ಹೆಚ್ಚು ಆಹಾರವನ್ನು ಮಾರಾಟ ಮಾಡಲು ಬಯಸುವ ಜನರು" ರಚಿಸಿದ್ದಾರೆ.
ಜಂಕ್ ಫುಡ್ನ ಮನವಿಯ ಮೂಲಕ್ಕೆ ಸಂಬಂಧಿಸಿದಂತೆ, ಯಾವುದೇ ನಿರ್ಣಾಯಕ ವೈಜ್ಞಾನಿಕ ಉತ್ತರವಿಲ್ಲ, ಶಾರೀರಿಕ ಮತ್ತು ಮಾನಸಿಕ ಅಂಶಗಳೆರಡನ್ನೂ ಉಲ್ಲೇಖಿಸಲಾಗಿದೆ. ಆಹಾರ ತಯಾರಕರು ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಮಾನವ ಸಂಬಂಧವನ್ನು ಪ್ರಚೋದಿಸುವ ಪರಿಮಳ ಪ್ರೊಫೈಲ್ಗಳನ್ನು ರಚಿಸಲು ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಶತಕೋಟಿ ಡಾಲರ್ಗಳನ್ನು ಖರ್ಚು ಮಾಡುತ್ತಾರೆ. ಸೇವನೆಯು ಮೆದುಳಿನಲ್ಲಿ ಆಹ್ಲಾದಕರವಾದ, ವ್ಯಸನಕಾರಿ ಪರಿಣಾಮಗಳನ್ನು ಉಂಟುಮಾಡುತ್ತದೆ. ಅದೇ ಸಮಯದಲ್ಲಿ, ಬೃಹತ್ ಮಾರ್ಕೆಟಿಂಗ್ ಪ್ರಯತ್ನಗಳನ್ನು ನಿಯೋಜಿಸಲಾಗಿದೆ, ಇದು ಪ್ರಬಲವಾದ ಬ್ರ್ಯಾಂಡ್ ನಿಷ್ಠೆಯನ್ನು ಸೃಷ್ಟಿಸುತ್ತದೆ, ಅದು ರುಚಿಯನ್ನು ಟ್ರಂಪ್ ಮಾಡಬಹುದು ಎಂದು ಅಧ್ಯಯನಗಳು ತೋರಿಸಿವೆ.
ಹೆಚ್ಚು ಶ್ರೀಮಂತರಿಗಿಂತ ಬಡವರು ಒಟ್ಟಾರೆಯಾಗಿ ಹೆಚ್ಚು ಜಂಕ್ ಫುಡ್ ತಿನ್ನುತ್ತಾರೆ ಎಂಬುದು ಸುಸ್ಥಾಪಿತವಾಗಿದೆ. ಆದರೆ ಇದಕ್ಕೆ ಕಾರಣಗಳು ಸ್ಪಷ್ಟವಾಗಿಲ್ಲ. ಕೆಲವು ಅಧ್ಯಯನಗಳು '''ಸಾಮಾಜಿಕ-ಆರ್ಥಿಕ ಸ್ಥಿತಿ''' ಪ್ರಕಾರ ಆಹಾರ ಗ್ರಹಿಕೆಯಲ್ಲಿನ ವ್ಯತ್ಯಾಸಗಳ ಮೇಲೆ ಕೇಂದ್ರೀಕರಿಸಿದೆ; SES ಆಧಾರದ ಮೇಲೆ ವಿಭಿನ್ನವಾಗಿರುವ ಕೆಲವು ಅಧ್ಯಯನಗಳು ಆರ್ಥಿಕವಾಗಿ ಸವಾಲು ಹೊಂದಿರುವವರು ಆರೋಗ್ಯಕರ ಆಹಾರವನ್ನು ಜನಸಂಖ್ಯೆಯ ಯಾವುದೇ ವಿಭಾಗಕ್ಕಿಂತ ಭಿನ್ನವಾಗಿ ಗ್ರಹಿಸುವುದಿಲ್ಲ ಎಂದು ಸೂಚಿಸುತ್ತದೆ.
==ಆರೋಗ್ಯದ ಪರಿಣಾಮಗಳು==
ಜಂಕ್ ಫುಡ್ ಅನ್ನು ಆಗಾಗ್ಗೆ ಸೇವಿಸಿದಾಗ, ಜಂಕ್ ಫುಡ್ನಲ್ಲಿ ಕಂಡುಬರುವ ಹೆಚ್ಚುವರಿ [[ಕೊಬ್ಬು]], ಸರಳ [[ಕಾರ್ಬೋಹೈಡ್ರೇಟ್ಗಳು]] ಮತ್ತು ಸಂಸ್ಕರಿಸಿದ ಸಕ್ಕರೆಯು ಸ್ಥೂಲಕಾಯತೆ, ಹೃದಯರಕ್ತನಾಳದ ಕಾಯಿಲೆ ಮತ್ತು ಇತರ ಅನೇಕ ದೀರ್ಘಕಾಲದ ಆರೋಗ್ಯ ಪರಿಸ್ಥಿತಿಗಳ ಅಪಾಯವನ್ನು ಹೆಚ್ಚಿಸುತ್ತದೆ. ಘಾನಾದಲ್ಲಿ ತ್ವರಿತ ಆಹಾರಗಳ ಸೇವನೆಯ ಮೇಲಿನ ಕೇಸ್ ಸ್ಟಡಿ ಜಂಕ್ ಫುಡ್ ಸೇವನೆ ಮತ್ತು ಬೊಜ್ಜು ದರಗಳ ನಡುವಿನ ನೇರ ಸಂಬಂಧವನ್ನು ಸೂಚಿಸಿದೆ. ವರದಿಯು ಸ್ಥೂಲಕಾಯತೆಯು ಹೃದಯಾಘಾತಗಳ ದರದಲ್ಲಿ ಏರಿಕೆಯಂತಹ ಸಂಬಂಧಿತ ಸಂಕೀರ್ಣ ಆರೋಗ್ಯ ಕಾಳಜಿಗಳಿಗೆ ಕಾರಣವಾಗುತ್ತದೆ ಎಂದು ಪ್ರತಿಪಾದಿಸುತ್ತದೆ. ೩೦ ವರ್ಷ ವಯಸ್ಸಿನಲ್ಲೇ, ಅಪಧಮನಿಗಳು ಮುಚ್ಚಿಹೋಗಲು ಪ್ರಾರಂಭಿಸಬಹುದು ಮತ್ತು ಭವಿಷ್ಯದ ಹೃದಯಾಘಾತಗಳಿಗೆ ಅಡಿಪಾಯ ಹಾಕಬಹುದು ಎಂದು ಅಧ್ಯಯನಗಳು ಬಹಿರಂಗಪಡಿಸುತ್ತವೆ. ಗ್ರಾಹಕರು ಒಂದೇ ಸಮಯದಲ್ಲಿ ಹೆಚ್ಚು ತಿನ್ನುತ್ತಾರೆ, ಮತ್ತು ಜಂಕ್ ಫುಡ್ನೊಂದಿಗೆ ತಮ್ಮ ಹಸಿವನ್ನು ತೃಪ್ತಿಪಡಿಸುವವರು ಹಣ್ಣುಗಳು ಅಥವಾ ತರಕಾರಿಗಳಂತಹ ಆರೋಗ್ಯಕರ ಆಹಾರವನ್ನು ಸೇವಿಸುವ ಸಾಧ್ಯತೆ ಕಡಿಮೆ ಇದೆ.
ಇಲಿಗಳ ಮೇಲಿನ ಪರೀಕ್ಷೆಯು ಜಂಕ್ ಫುಡ್ನ ಋಣಾತ್ಮಕ ಪರಿಣಾಮಗಳನ್ನು ಸೂಚಿಸಿದೆ ಮತ್ತು ಅದು ಜನರಲ್ಲೂ ಪ್ರಕಟವಾಗಬಹುದು. ೨೦೦೮ ರಲ್ಲಿ '''ಸ್ಕ್ರಿಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್''' ಅಧ್ಯಯನವು ಜಂಕ್ ಫುಡ್ ಸೇವನೆಯು ಕೊಕೇನ್ ಮತ್ತು ಹೆರಾಯಿನ್ ನಂತಹ ವ್ಯಸನಕಾರಿ ಡ್ರಗ್ಸ್ ರೀತಿಯಲ್ಲಿ ಮೆದುಳಿನ ಚಟುವಟಿಕೆಯನ್ನು ಬದಲಾಯಿಸುತ್ತದೆ ಎಂದು ಸೂಚಿಸಿದೆ. ಜಂಕ್ ಫುಡ್ನ ಅನಿಯಮಿತ ಪ್ರವೇಶದೊಂದಿಗೆ ಹಲವು ವಾರಗಳ ನಂತರ, ಇಲಿಗಳ ಮಿದುಳುಗಳ ಆನಂದ ಕೇಂದ್ರಗಳು ಸಂವೇದನಾರಹಿತವಾದವು. ಆನಂದಕ್ಕಾಗಿ ಹೆಚ್ಚಿನ ಆಹಾರದ ಅಗತ್ಯವಿತ್ತು; ಜಂಕ್ ಫುಡ್ ಅನ್ನು ತೆಗೆದು ಆರೋಗ್ಯಕರ ಆಹಾರದೊಂದಿಗೆ ಬದಲಿಸಿದ ನಂತರವೂ ಇಲಿಗಳು ಪೌಷ್ಟಿಕಾಂಶದ ದರವನ್ನು ತಿನ್ನುವ ಬದಲು ಎರಡು ವಾರಗಳ ಕಾಲ ಹಸಿವಿನಿಂದ ಬಳಲುತ್ತಿದ್ದವು. ಬ್ರಿಟೀಷ್ ಜರ್ನಲ್ ಆಫ್ ನ್ಯೂಟ್ರಿಷನ್ನಲ್ಲಿನ ೨೦೦೭ ರ ಅಧ್ಯಯನವು ಗರ್ಭಾವಸ್ಥೆಯಲ್ಲಿ ಜಂಕ್ ಫುಡ್ ತಿನ್ನುವ ಹೆಣ್ಣು ಇಲಿಗಳು ತಮ್ಮ ಸಂತತಿಯಲ್ಲಿ ಅನಾರೋಗ್ಯಕರ ಆಹಾರ ಪದ್ಧತಿಯ ಸಾಧ್ಯತೆಯನ್ನು ಹೆಚ್ಚಿಸುತ್ತವೆ ಎಂದು ಕಂಡುಹಿಡಿದಿದೆ.
ಮಾನವರಲ್ಲಿ ಭಾವನಾತ್ಮಕ ಆರೋಗ್ಯದ ಮೇಲೆ ಸಕ್ಕರೆಯ ಆಹಾರಗಳ ಪ್ರಭಾವದ ಕುರಿತು ಇತರ ಸಂಶೋಧನೆಗಳನ್ನು ಮಾಡಲಾಗಿದೆ ಮತ್ತು ಜಂಕ್ ಫುಡ್ ಸೇವನೆಯು ಶಕ್ತಿಯ ಮಟ್ಟಗಳು ಮತ್ತು ಭಾವನಾತ್ಮಕ ಯೋಗಕ್ಷೇಮದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಸೂಚಿಸಿದೆ.
==ಜಂಕ್ ಫುಡ್ ವಿರೋಧಿ ಕ್ರಮಗಳು==
ಜಂಕ್ ಫುಡ್ ಸೇವನೆಯನ್ನು ನಿಗ್ರಹಿಸಲು ಹಲವಾರು ದೇಶಗಳು ವಿವಿಧ ರೀತಿಯ ಶಾಸಕಾಂಗ ಕ್ರಮಗಳನ್ನು ತೆಗೆದುಕೊಂಡಿವೆ ಅಥವಾ ಪರಿಗಣಿಸುತ್ತಿವೆ. ೨೦೧೪ ರಲ್ಲಿ, ಆರೋಗ್ಯದ ಹಕ್ಕಿನ ಕುರಿತು ವಿಶ್ವಸಂಸ್ಥೆಯ ವಿಶೇಷ ವರದಿಗಾರ ಆನಂದ್ ಗ್ರೋವರ್ ಅವರು "ಅನಾರೋಗ್ಯಕರ ಆಹಾರಗಳು, ಸಾಂಕ್ರಾಮಿಕವಲ್ಲದ ರೋಗಗಳು ಮತ್ತು ಆರೋಗ್ಯದ ಹಕ್ಕು'' ಎಂಬ ತಮ್ಮ ವರದಿಯನ್ನು ಬಿಡುಗಡೆ ಮಾಡಿದರು ಮತ್ತು "ಆಹಾರ ಮತ್ತು ಪೌಷ್ಟಿಕಾಂಶವನ್ನು ಅಭಿವೃದ್ಧಿಪಡಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರಗಳಿಗೆ ಕರೆ ನೀಡಿದರು. ಆರೋಗ್ಯಕರ ಆಹಾರಕ್ಕಾಗಿ ಮಾರ್ಗಸೂಚಿಗಳು, ಜಂಕ್ ಫುಡ್ನ ಮಾರ್ಕೆಟಿಂಗ್ ಮತ್ತು ಜಾಹೀರಾತುಗಳನ್ನು ನಿಯಂತ್ರಿಸುವುದು, ಆಹಾರ ಉತ್ಪನ್ನಗಳ ಗ್ರಾಹಕ-ಸ್ನೇಹಿ ಲೇಬಲ್ ಅನ್ನು ಅಳವಡಿಸಿಕೊಳ್ಳುವುದು ಮತ್ತು ಆರೋಗ್ಯದ ಹಕ್ಕಿನ ಉಲ್ಲಂಘನೆಗಳಿಗೆ ಹೊಣೆಗಾರಿಕೆಯ ಕಾರ್ಯವಿಧಾನಗಳನ್ನು ಸ್ಥಾಪಿಸುವುದು ಈ ಎಲ್ಲ ಕ್ರಮಗಳನ್ನು ಒಳಗೊಂಡಿದ್ದವು.
೧೯೬೮ ಮತ್ತು ೧೯೭೭ ರ ನಡುವೆ ಮೆಕ್ಗವರ್ನ್ ಸಮಿತಿ (ಯುನೈಟೆಡ್ ಸ್ಟೇಟ್ಸ್ ಸೆನೆಟ್ ಸೆಲೆಕ್ಟ್ ಕಮಿಟಿ ಆನ್ ನ್ಯೂಟ್ರಿಷನ್ ಅಂಡ್ ಹ್ಯೂಮನ್ ನೀಡ್ಸ್, ಸೆನೆಟರ್ ಜಾರ್ಜ್ ಮೆಕ್ಗವರ್ನ್ ಅವರ ಅಧ್ಯಕ್ಷತೆಯಲ್ಲಿ) ಅಮೆರಿಕಾದ ಆಹಾರದಲ್ಲಿ ಜಂಕ್ ಫುಡ್ ಅನ್ನು ಗುರುತಿಸಲು ಮತ್ತು ನಿಗ್ರಹಿಸಲು ಆರಂಭಿಕ, ಉನ್ನತ-ಪ್ರೊಫೈಲ್ ಮತ್ತು ವಿವಾದಾತ್ಮಕ ಪ್ರಯತ್ನವನ್ನು ಕೈಗೊಂಡಿತು. USನಲ್ಲಿನ ಅಪೌಷ್ಟಿಕತೆ ಮತ್ತು ಹಸಿವಿನ ಬಗ್ಗೆ ತನಿಖೆ ಮಾಡಲು, ಸಮಿತಿಯ ವ್ಯಾಪ್ತಿಯು ಕ್ರಮೇಣವಾಗಿ ವಿಸ್ತರಿಸಲ್ಪಟ್ಟಿತು, ಇದು ಆಹಾರ ಪದ್ಧತಿಗಳ ಮೇಲೆ ಪರಿಣಾಮ ಬೀರುವ ಪರಿಸರ ಪರಿಸ್ಥಿತಿಗಳನ್ನು ಒಳಗೊಂಡಿರುತ್ತದೆ. ಸಂಸ್ಕರಿತ ಆಹಾರಗಳಲ್ಲಿ ಉಪ್ಪು, ಸಕ್ಕರೆ ಮತ್ತು ಕೊಬ್ಬಿನ ಬಳಕೆಯ ಬಗ್ಗೆ ಸಮಿತಿಯು ತಕರಾರು ಎತ್ತಿತು, ಅತಿಯಾಗಿ ತಿನ್ನುವ ಸಮಸ್ಯೆಗಳು ಮತ್ತು ಟಿವಿಯಲ್ಲಿ ಜಂಕ್ ಫುಡ್ನ ಹೆಚ್ಚಿನ ಶೇಕಡಾವಾರು ಜಾಹೀರಾತುಗಳನ್ನು ಗಮನಿಸಿತು ಮತ್ತು ಕೆಟ್ಟ ಆಹಾರ ಪದ್ಧತಿಗಳು ಧೂಮಪಾನದಷ್ಟೇ ಮಾರಕವಾಗಬಹುದು ಎಂದು ಹೇಳಿತು. ಆಹಾರ ಉದ್ಯಮ, ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್ ಮತ್ತು ಸಮಿತಿಯೊಳಗೆ ಸೇರಿದಂತೆ ಹಲವು ದಿಕ್ಕುಗಳಿಂದ ಸಂಶೋಧನೆಗಳನ್ನು ಹೆಚ್ಚು ಟೀಕಿಸಲಾಯಿತು ಮತ್ತು ನಿರಾಕರಿಸಲಾಯಿತು. ೧೯೭೭ ರಲ್ಲಿ, ಸಮಿತಿಯು ಯುನೈಟೆಡ್ ಸ್ಟೇಟ್ಸ್ಗೆ ಆಹಾರದ ಗುರಿಗಳು ಎಂಬ ಶೀರ್ಷಿಕೆಯಡಿಯಲ್ಲಿ ಸಾರ್ವಜನಿಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತು, ಇದು ಅಮೆರಿಕನ್ನರಿಗೆ ಆಹಾರ ಮಾರ್ಗಸೂಚಿಗಳ ಪೂರ್ವವರ್ತಿಯಾಯಿತು. US ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯು ೧೯೮೦ ರಿಂದ ಪ್ರತಿ ಐದು ವರ್ಷಗಳಿಗೊಮ್ಮೆ ಮಾರ್ಗಸೂಚಿಗಳನ್ನು ಪ್ರಕಟಿಸುತ್ತದೆ.
===ತೆರಿಗೆ===
ಬೆಲೆ ನಿಯಂತ್ರಣದ ಮೂಲಕ ಜಂಕ್ ಫುಡ್ ಬಳಕೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, ಪಾಪ ತೆರಿಗೆ(sin tax)ಗಳನ್ನು ಜಾರಿಗೆ ತರಲಾಗಿದೆ. ಸ್ಯಾಚುರೇಟೆಡ್ ಕೊಬ್ಬಿನ ಸೇವನೆಯನ್ನು ಗುರಿಯಾಗಿಟ್ಟುಕೊಂಡು, ಡೆನ್ಮಾರ್ಕ್ ವಿಶ್ವದ ಮೊದಲ ಕೊಬ್ಬು-ಆಹಾರ ತೆರಿಗೆಯನ್ನು ಅಕ್ಟೋಬರ್, ೨೦೧೧ ರಲ್ಲಿ ಪರಿಚಯಿಸಿತು. ಹಂಗೇರಿಯು ಹೆಚ್ಚಿನ ಸಕ್ಕರೆ, ಕೊಬ್ಬು ಮತ್ತು ಉಪ್ಪನ್ನು ಹೊಂದಿರುವ ಆಹಾರ ಮತ್ತು ಪಾನೀಯಗಳ ಮೇಲೆ ತೆರಿಗೆಯನ್ನು ವಿಧಿಸಿದೆ. ನಾರ್ವೆಯು ಸಂಸ್ಕರಿಸಿದ ಸಕ್ಕರೆಗೆ ತೆರಿಗೆ ವಿಧಿಸುತ್ತದೆ ಮತ್ತು ಮೆಕ್ಸಿಕೋ ಅನಾರೋಗ್ಯಕರ ಆಹಾರದ ಮೇಲೆ ವಿವಿಧ ಅಬಕಾರಿಗಳನ್ನು ಹೊಂದಿದೆ. ಏಪ್ರಿಲ್ ೧, ೨೦೧೫ ರಂದು, US ನಲ್ಲಿ ಮೊದಲ ಕೊಬ್ಬಿನ ತೆರಿಗೆ, ೨೦೧೪ರ ನವಾಜೋ ನೇಷನ್ಸ್ ಹೆಲ್ತಿ ಡೈನ್ ನೇಷನ್ ಆಕ್ಟ್, ೨% ಜಂಕ್ ಫುಡ್ ತೆರಿಗೆಯನ್ನು ಕಡ್ಡಾಯಗೊಳಿಸಿತು. ಕಾಯಿದೆಯು ನವಾಜೋ ಜನಸಂಖ್ಯೆಯಲ್ಲಿ ಸ್ಥೂಲಕಾಯತೆ ಮತ್ತು ಮಧುಮೇಹದ ಸಮಸ್ಯೆಗಳನ್ನು ಗುರಿಯಾಗಿಸಿಕೊಂಡಿದೆ.
===ಮಕ್ಕಳಿಗೆ ಜಾಹೀರಾತುಗಳನ್ನು ನಿರ್ಬಂಧಿಸುವುದು===
ಮಕ್ಕಳನ್ನು ಗುರಿಯಾಗಿಸಿಕೊಂಡು ಜಂಕ್ ಫುಡ್ ಒಂದು ವಿವಾದಾಸ್ಪದ ವಿಷಯವಾಗಿದೆ. "ಬಾಲ್ಯದ ಸ್ಥೂಲಕಾಯತೆಯ ಮೇಲಿನ ಜಾಹೀರಾತುಗಳ ಪ್ರಭಾವ" ದಲ್ಲಿ, ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಷನ್ ಈ ರೀತಿ ವರದಿ ಮಾಡಿದೆ: "ಪೌಷ್ಟಿಕವಲ್ಲದ ಆಹಾರಗಳ ಜಾಹೀರಾತಿನ ಹೆಚ್ಚಳ ಮತ್ತು ಬಾಲ್ಯದ ಸ್ಥೂಲಕಾಯತೆಯ ದರಗಳ ನಡುವಿನ ಬಲವಾದ ಸಂಬಂಧವನ್ನು ಸಂಶೋಧನೆಯು ಕಂಡುಕೊಂಡಿದೆ." ವಿಶ್ವ ಆರೋಗ್ಯ ಸಂಸ್ಥೆಯು ಸರ್ಕಾರಗಳು ಕ್ರಮ ತೆಗೆದುಕೊಳ್ಳುವಂತೆ ಶಿಫಾರಸು ಮಾಡಿದೆ. ಅನೇಕ ಜಾಹೀರಾತುಗಳು ಕೊಬ್ಬಿನಂಶ, ಸಕ್ಕರೆ ಮತ್ತು ಉಪ್ಪಿನಂಶವಿರುವ ಆಹಾರಗಳನ್ನು ಉತ್ತೇಜಿಸುತ್ತವೆ. ಆರೋಗ್ಯಕರ ಆಹಾರದ ಭಾಗವಾಗಿ ಇವುಗಳ ಸೇವನೆಯನ್ನು ಸೀಮಿತಗೊಳಿಸಬೇಕು. ಮಕ್ಕಳ ಆಹಾರದ ಆದ್ಯತೆಗಳು, ಕೊಳ್ಳುವ ನಡವಳಿಕೆ ಮತ್ತು ಒಟ್ಟಾರೆ ಆಹಾರದ ನಡವಳಿಕೆಯ ಮೇಲೆ ಪ್ರಭಾವ ಬೀರಲು ಮಾರ್ಕೆಟಿಂಗ್ ಸಹ ಮಕ್ಕಳಲ್ಲಿ ಅಧಿಕ ತೂಕ ಮತ್ತು ಸ್ಥೂಲಕಾಯತೆಯ ಅಪಾಯದೊಂದಿಗೆ ಸಂಬಂಧಿಸಿದೆ.ಜೀವನದ ಆರಂಭದಲ್ಲಿ ಮಕ್ಕಳು ಬೆಳೆಸಿಕೊಳ್ಳುವ ಅಭ್ಯಾಸಗಳು ಪ್ರೌಢಾವಸ್ಥೆಯಲ್ಲಿ ಮುಂದುವರಿಯುವ ಅನಾರೋಗ್ಯಕರ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಅವರನ್ನು ಪ್ರೋತ್ಸಾಹಿಸಬಹುದು. ಇದು ಅಧಿಕ ತೂಕ, ಸ್ಥೂಲಕಾಯತೆ ಮತ್ತು ಮಧುಮೇಹ ಮತ್ತು ಹೃದಯರಕ್ತನಾಳದ ಕಾಯಿಲೆಯಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
UKಯಲ್ಲಿ, ಮಕ್ಕಳು ನೋಡುತ್ತಿರುವ ಯಾವುದೇ ಸಮಯದಲ್ಲಿ ಸಕ್ಕರೆ, ಉಪ್ಪು ಅಥವಾ ಕೊಬ್ಬಿನಂಶವಿರುವ ಆಹಾರಗಳ ಜಾಹೀರಾತನ್ನು ಹೆಚ್ಚು ಮಿತಿಗೊಳಿಸುವ ಅಥವಾ ತೆಗೆದುಹಾಕುವ ಪ್ರಯತ್ನಗಳು ನಡೆಯುತ್ತಿವೆ. UK ಸರ್ಕಾರವು ಮಕ್ಕಳನ್ನು ಗುರಿಯಾಗಿಸಿಕೊಂಡು ಜಂಕ್ ಫುಡ್ನ ಜಾಹೀರಾತು ಮತ್ತು ಪ್ರಚಾರವನ್ನು ನಿಲ್ಲಿಸುವಲ್ಲಿ ಸಾಕಷ್ಟು ವಿಫಲವಾಗಿದೆ ಎಂದು ಹೇಳಲಾಗಿದೆ. ಮಕ್ಕಳಿಗೆ ಅನಾರೋಗ್ಯಕರ ಆಹಾರದ ಜಾಹೀರಾತು ನೀಡುವ ಕಾರ್ಟೂನ್ ಪಾತ್ರಗಳನ್ನು ನಿಷೇಧಿಸಬೇಕು, ಸೂಪರ್ಮಾರ್ಕೆಟ್ಗಳು ಅನಾರೋಗ್ಯಕರ ಸಿಹಿತಿಂಡಿಗಳು ಮತ್ತು ತಿಂಡಿಗಳನ್ನು ಹಜಾರಗಳ ತುದಿಗಳಿಂದ ಮತ್ತು ಚೆಕ್ಔಟ್ ಪ್ರದೇಶಗಳಿಂದ ತೆಗೆದುಹಾಕಬೇಕು, ಸ್ಥಳೀಯ ಅಧಿಕಾರಿಗಳು ತಮ್ಮ ತ್ವರಿತ ಆಹಾರ ಮಳಿಗೆಗಳ ಸಂಖ್ಯೆಯನ್ನು ಮಿತಿಗೊಳಿಸಬೇಕು ಎಂದು ಯುಕೆ ಸಂಸದೀಯ ಆಯ್ಕೆ ಸಮಿತಿ ಶಿಫಾರಸು ಮಾಡಿದೆ. ಪ್ರದೇಶ, ಅನಾರೋಗ್ಯಕರ ಆಹಾರಗಳಿಗೆ ಸಂಬಂಧಿಸಿದ ಬ್ರ್ಯಾಂಡ್ಗಳನ್ನು ಕ್ರೀಡಾ ಕ್ಲಬ್ಗಳು, ಯೂತ್ ಲೀಗ್ಗಳು ಮತ್ತು ಪಂದ್ಯಾವಳಿಗಳನ್ನು ಪ್ರಾಯೋಜಿಸುವುದನ್ನು ನಿಷೇಧಿಸಬೇಕು ಮತ್ತು ಫೇಸ್ಬುಕ್ನಂತಹ ಸಾಮಾಜಿಕ ಮಾಧ್ಯಮವು ಮಕ್ಕಳಿಗೆ ಜಂಕ್ ಫುಡ್ ಜಾಹೀರಾತುಗಳನ್ನು ಕಡಿತಗೊಳಿಸಬೇಕು-ಎಲ್ಲವೂ ಪ್ರಸ್ತುತ ಕೇವಲ ಶಿಫಾರಸುಗಳಾಗಿವೆ.
ಆಸ್ಟ್ರೇಲಿಯಾದಲ್ಲಿ, ೨೦೧೫ ರಲ್ಲಿ ವೊಲೊಂಗೊಂಗ್ ವಿಶ್ವವಿದ್ಯಾಲಯದ ಅಧ್ಯಯನವು ಜಂಕ್ ಫುಡ್ ಪ್ರಾಯೋಜಕರನ್ನು ಒಂದೇ ಆಸ್ಟ್ರೇಲಿಯನ್ ಕ್ರಿಕೆಟ್ ಪಂದ್ಯದ ಪ್ರಸಾರದಲ್ಲಿ ೧,೦೦೦ ಬಾರಿ ಉಲ್ಲೇಖಿಸಲಾಗಿದೆ ಎಂದು ಕಂಡುಹಿಡಿದಿದೆ, ಇದರಲ್ಲಿ ಜಾಹೀರಾತುಗಳು ಮತ್ತು ಆಟಗಾರರ ಸಮವಸ್ತ್ರ ಮತ್ತು ಸ್ಕೋರ್ಬೋರ್ಡ್ ಮತ್ತು ಪಿಚ್ನಲ್ಲಿ ಧರಿಸಿರುವ ಬ್ರ್ಯಾಂಡಿಂಗ್ ಸೇರಿದೆ. ಆಸ್ಟ್ರೇಲಿಯಾದ ಸ್ಥೂಲಕಾಯತೆ, ಕ್ಯಾನ್ಸರ್ ಮತ್ತು ಮಧುಮೇಹ ಸಂಸ್ಥೆಗಳ ಒಕ್ಕೂಟವು ಕ್ರಿಕೆಟ್ ಆಸ್ಟ್ರೇಲಿಯಾ, ಕ್ರೀಡೆಯ ಆಡಳಿತ ಮಂಡಳಿಗೆ "ಅನಾರೋಗ್ಯಕರ ಬ್ರ್ಯಾಂಡ್ಗಳ ಪ್ರಾಯೋಜಕತ್ವವನ್ನು ಹಂತಹಂತವಾಗಿ ತೊಡೆದುಹಾಕಲು" ಕರೆ ನೀಡಿತು, ಕ್ರಿಕೆಟ್ ಪ್ರೇಕ್ಷಕರಲ್ಲಿ ಮಕ್ಕಳೊಂದಿಗೆ "ಆರೋಗ್ಯಕರ, ಕುಟುಂಬ-ಆಧಾರಿತ ಕ್ರೀಡೆ" ಎಂದು ಒತ್ತಿಹೇಳಿತು.
===ಅಪ್ರಾಪ್ತ ವಯಸ್ಕರಿಗೆ ಮಾರಾಟವನ್ನು ನಿರ್ಬಂಧಿಸುವುದು===
ಮೆಕ್ಸಿಕೋದ ಹಲವಾರು ರಾಜ್ಯಗಳು ಅಪ್ರಾಪ್ತ ವಯಸ್ಕರಿಗೆ ಜಂಕ್ ಫುಡ್ ಮಾರಾಟವನ್ನು ಆಗಸ್ಟ್ ೨೦೨೦ ರಿಂದ ನಿಷೇಧಿಸಿತು.
===ಜಂಕ್ ಫುಡ್ ಜಾಹೀರಾತುಗಳನ್ನು ನಿಷೇಧಿಸುವುದು===
೨೦೨೧ ರ ಮಧ್ಯದಲ್ಲಿ, ಯುನೈಟೆಡ್ ಕಿಂಗ್ಡಮ್ ಸರ್ಕಾರವು ಕೊಬ್ಬು, ಉಪ್ಪು ಮತ್ತು ಸಕ್ಕರೆಯ ಆಹಾರಗಳ ಆನ್ಲೈನ್ ಜಾಹೀರಾತುಗಳನ್ನು ನಿಷೇಧಿಸುವ ನೀತಿಗಳನ್ನು ಪ್ರಸ್ತಾಪಿಸಿತು, ಜೊತೆಗೆ ರಾತ್ರಿ ೯:೦೦ ಗಂಟೆಯ ಮೊದಲು ದೂರದರ್ಶನದಲ್ಲಿ ಅಂತಹ ಆಹಾರಗಳ ಜಾಹೀರಾತುಗಳ ಮೇಲೆ ಹೆಚ್ಚುವರಿ ನಿಷೇಧವನ್ನು ವಿಧಿಸಿತು. ನಿಷೇಧಗಳು ಜಂಕ್ ಫುಡ್ ಉತ್ಪನ್ನವನ್ನು ನೇರವಾಗಿ ಪ್ರಚಾರ ಮಾಡದ ಜಾಹೀರಾತುಗಳ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ಕಂಪನಿಯ ವೆಬ್ಪುಟಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಈ ಉತ್ಪನ್ನಗಳ ಪ್ರಚಾರವನ್ನು ಅನುಮತಿಸಲಾಗುತ್ತದೆ. ಈ ನಿಷೇಧಗಳು ೨೦೨೩ ರಲ್ಲಿ ಜಾರಿಗೆ ಬರಲು ಉದ್ದೇಶಿಸಲಾಗಿತ್ತು.<ref>https://www.theguardian.com/media/2021/jun/23/uk-to-ban-junk-food-advertising-online-and-before-9pm-on-tv-from-2023</ref>
ಅಕ್ಟೋಬರ್ ೨೦೨೧ ರಲ್ಲಿ, ಸ್ಪೇನ್ನ ಗ್ರಾಹಕ ವ್ಯವಹಾರಗಳ ಸಚಿವಾಲಯವು ಸಚಿವ ಆಲ್ಬರ್ಟೊ ಗಾರ್ಜಾನ್ ಅವರ ನೇತೃತ್ವದಲ್ಲಿ ೧೬ ವರ್ಷದೊಳಗಿನ ಮಕ್ಕಳಿಗೆ ಜಂಕ್ ಫುಡ್ನ ಹಲವಾರು ವರ್ಗಗಳ ಜಾಹೀರಾತಿನ ಮೇಲೆ ನಿಷೇಧವನ್ನು ಘೋಷಿಸಿತು. ದೂರದರ್ಶನದಲ್ಲಿ, ರೇಡಿಯೊದಲ್ಲಿ, ಚಿತ್ರಮಂದಿರಗಳಲ್ಲಿ, ಪತ್ರಿಕೆಗಳಲ್ಲಿ ಆನ್ಲೈನ್ನಲ್ಲಿ ಅಂತಹ ಜಾಹೀರಾತುಗಳನ್ನು ನಿಷೇಧಿಸಲಾಗಿದೆ. ಪೀಡಿತ ಆಹಾರಗಳಲ್ಲಿ ಕ್ಯಾಂಡಿ, ಎನರ್ಜಿ ಬಾರ್ಗಳು, ಕುಕೀಸ್, ಕೇಕ್, ಜ್ಯೂಸ್, ಎನರ್ಜಿ ಡ್ರಿಂಕ್ಗಳು ಮತ್ತು [[ಐಸ್ ಕ್ರೀಂ]] ಸೇರಿವೆ. ಈ ನಿಷೇಧವು ೨೦೨೨ ರಲ್ಲಿ ಜಾರಿಗೆ ಬರಲಿದೆ.<ref>https://english.elpais.com/society/2021-10-29/spanish-government-to-ban-advertising-aimed-at-children-of-unhealthy-foods-such-as-chocolate-juices-and-ice-creams.html</ref>
==ಉಲ್ಲೇಖಗಳು==
<References />
5nezd20r7rlc1opw1uv6c7c9oue2ynb
1108556
1108551
2022-07-23T07:58:32Z
Veena Sundar N.
75929
wikitext
text/x-wiki
[[ಚಿತ್ರ:Junk food.jpg|450px|center|alt=ಜಂಕ್ ಫುಡ್|ಜಂಕ್ ಫುಡ್]]
'''ಜಂಕ್ ಫುಡ್''' ಎಂಬುದು ಸಕ್ಕರೆ ಮತ್ತು/ಅಥವಾ ಕೊಬ್ಬಿನಿಂದ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುವ ಆಹಾರವನ್ನು ವಿವರಿಸಲು ಬಳಸಲಾಗುವ ಪದವಾಗಿದೆ, ಮತ್ತು ಪ್ರಾಯಶಃ ಸೋಡಿಯಂ ಕೂಡ, ಆದರೆ ಕಡಿಮೆ ಆಹಾರದ ಫೈಬರ್, [[ಪ್ರೋಟೀನ್]], ಜೀವಸತ್ವಗಳು, [[ಖನಿಜ|ಖನಿಜಗಳು]], ಅಥವಾ ಪೌಷ್ಟಿಕಾಂಶದ ಮೌಲ್ಯದ ಇತರ ಪ್ರಮುಖ ರೂಪಗಳಾಗಿವೆ.ಇದನ್ನು ಹೆಚ್.ಎಫ್ಎ.ಸ್.ಎಸ್. (ಹೈ ಇನ್ ಫ್ಯಾಟ್([[ಕೊಬ್ಬು]]), ಸಾಲ್ಟ್([[ಲವಣ|ಉಪ್ಪು]]), ಶುಗರ್([[ಸಕ್ಕರೆ]]) ಎಂದೂ ಕರೆಯಲಾಗುತ್ತದೆ. ಜಂಕ್ ಫುಡ್ ಎಂಬ ಪದವು ೧೯೫೦ ರ ದಶಕದ ಹಿಂದಿನದು.<ref>https://www.nytimes.com/2011/01/02/magazine/02FOB-onlanguage-t.html?_r=0</ref>
ಇದರ ನಿಖರವಾದ ವ್ಯಾಖ್ಯಾನ ಮತ್ತು ಉದ್ದೇಶ ಕಾಲಾನಂತರದಲ್ಲಿ ಬದಲಾಗುತ್ತವೆ.ಪರ್ಯಾಪ್ತ ಕೊಬ್ಬಿನ ಆಮ್ಲದಿಂದ ತಯಾರಿಸಿದ ಮಾಂಸದಂತಹ ಕೆಲವು ಅಧಿಕ-[[ಪ್ರೋಟೀನ್]] ಆಹಾರಗಳನ್ನು '''ಜಂಕ್ ಫುಡ್''' ಎಂದು ಪರಿಗಣಿಸಬಹುದು.<ref>https://direct.mit.edu/glep/article-abstract/18/2/93/14916/Sustainably-Sourced-Junk-Food-Big-Food-and-the?redirectedFrom=fulltext</ref> ಫಾಸ್ಟ್ ಫುಡ್ ಮತ್ತು ಫಾಸ್ಟ್ ಫುಡ್ ರೆಸ್ಟೊರೆಂಟ್ಗಳನ್ನು ಸಾಮಾನ್ಯವಾಗಿ ಜಂಕ್ ಫುಡ್ನೊಂದಿಗೆ ಸಮೀಕರಿಸಲಾಗುತ್ತದೆ, ಆದರೂ ತ್ವರಿತ ಆಹಾರಗಳನ್ನು ಜಂಕ್ ಫುಡ್ ಎಂದು ವರ್ಗೀಕರಿಸಲಾಗುವುದಿಲ್ಲ.<ref>https://en.wikipedia.org/wiki/Special:BookSources/978-0313335273</ref><ref>https://www.newyorker.com/magazine/2015/11/02/freedom-from-fries</ref><ref>https://www.sciencekids.co.nz/sciencefacts/food/fastfood.html</ref> ಹೆಚ್ಚಿನ ಜಂಕ್ ಫುಡ್ ಹೆಚ್ಚು ಸಂಸ್ಕರಿಸಿದ ಆಹಾರವಾಗಿದೆ.
ಜಂಕ್ ಫುಡ್ ಅತಿಯಾದ [[ಆಹಾರ ಪದ್ಧತಿ|ಆಹಾರ ಪದ್ಧತಿಯಿಂದ]] ಉಂಟಾಗುವ ಋಣಾತ್ಮಕ ಆರೋಗ್ಯ ಪರಿಣಾಮಗಳ ಬಗ್ಗೆ ಕಳವಳಗಳು, ವಿಶೇಷವಾಗಿ ಸ್ಥೂಲಕಾಯತೆ, ಸಾರ್ವಜನಿಕ ಆರೋಗ್ಯ ಜಾಗೃತಿ ಅಭಿಯಾನಗಳು ಮತ್ತು ಹಲವಾರು ದೇಶಗಳಲ್ಲಿ ಜಾಹೀರಾತು ಮತ್ತು ಮಾರಾಟದ ಮೇಲೆ ನಿರ್ಬಂಧಗಳನ್ನು ಉಂಟುಮಾಡಿದೆ.<ref>https://publichealthlawcenter.org/topics/healthy-eating/food-marketing-kids</ref><ref>https://web.archive.org/web/20140920211847/http://www.who.int/features/2014/uk-food-drink-marketing/en/</ref><ref>https://www.cspinet.org/resource/food-marketing-other-countries</ref>
==ವ್ಯುತ್ಪತ್ತಿ==
ಜಂಕ್ ಫುಡ್ ಎಂಬ ಪದವು ಕನಿಷ್ಠ ೧೯೫೦ ರ ದಶಕದ ಆರಂಭದಲ್ಲಿದೆ, ಆದಾಗ್ಯೂ ಅದರ ನಾಣ್ಯವನ್ನು ಸಾರ್ವಜನಿಕ ಹಿತಾಸಕ್ತಿಯಲ್ಲಿ ವಿಜ್ಞಾನ ಕೇಂದ್ರದ ಮೈಕೆಲ್ ಎಫ್. ಜಾಕೋಬ್ಸನ್ ಅವರಿಗೆ ೧೯೭೨ ರಲ್ಲಿ ನೀಡಲಾಗಿದೆ.<ref>https://en.wikipedia.org/wiki/BBC_News</ref> ೧೯೫೨ ರಲ್ಲಿ, ಲಿಮಾ, ಓಹಿಯೋ, ನ್ಯೂಸ್, "'ಜಂಕ್ ಫುಡ್ಸ್' ಗಂಭೀರ ಅಪೌಷ್ಟಿಕತೆಗೆ ಕಾರಣ" ಎಂಬ ಶೀರ್ಷಿಕೆಯಲ್ಲಿ ಈ ನುಡಿಗಟ್ಟು ಕಾಣಿಸಿಕೊಂಡಿತು. "ಡಾ. ಬ್ರಾಡಿಸ್ ಹೆಲ್ತ್ ಕಾಲಮ್: ಮೋರ್ ಜಂಕ್ ದ್ಯಾನ್ ಫುಡ್" ಲೇಖನದಲ್ಲಿ, ಡಾ. ಬ್ರಾಡಿ ಹೀಗೆ ಬರೆಯುತ್ತಾರೆ, "ಶ್ರೀಮತಿ ಹೆಚ್ 'ಜಂಕ್' ಎಂದು ಕರೆಯುವುದನ್ನು ನಾನು ಚೀಟ್ ಫುಡ್ ಎಂದು ಕರೆಯುತ್ತೇನೆ. ಅದು ಮುಖ್ಯವಾಗಿ (೧) ಬಿಳಿ ಹಿಟ್ಟು ಮತ್ತು (೨) ಸಂಸ್ಕರಿಸಿದ ಬಿಳಿ ಸಕ್ಕರೆ ಅಥವಾ ಸಿರಪ್ನಿಂದ ಮಾಡಲ್ಪಟ್ಟಿದೆ. ಉದಾಹರಣೆಗೆ, ಬಿಳಿ ಬ್ರೆಡ್ , ಕ್ರ್ಯಾಕರ್ಸ್, ಕೇಕ್, ಕ್ಯಾಂಡಿ, ಐಸ್ ಕ್ರೀಮ್ ಸೋಡಾ, ಚಾಕೊಲೇಟ್ ಮಾಲ್ಟೆಡ್, ಸಂಡೇಸ್, ಸಿಹಿಯಾದ ಕಾರ್ಬೊನೇಟೆಡ್ ಪಾನೀಯಗಳು." ಚೀಟ್ ಫುಡ್ ಎಂಬ ಪದವನ್ನು ಕನಿಷ್ಠ ೧೯೧೬ ರಲ್ಲಿ ಪತ್ರಿಕೆಯ ಉಲ್ಲೇಖಗಳಲ್ಲಿ ಗುರುತಿಸಬಹುದು.<ref>https://www.grammarphobia.com/blog/2011/02/junk-food.html</ref>
==ವ್ಯಾಖ್ಯಾನಗಳು==
ಆಂಡ್ರ್ಯೂ ಎಫ್. ಸ್ಮಿತ್ನ ಎನ್ಸೈಕ್ಲೋಪೀಡಿಯಾ ಆಫ್ ಜಂಕ್ ಫುಡ್ ಅಂಡ್ ಫಾಸ್ಟ್ ಫುಡ್ನಲ್ಲಿ, ಜಂಕ್ ಫುಡ್ ಅನ್ನು "ಕ್ಯಾಂಡಿ, ಬೇಕರಿ ಸಾಮಾನುಗಳು, [[:en:https://en.wikipedia.org/wiki/Ice_cream|ಐಸ್ ಕ್ರೀಮ್]], ಉಪ್ಪು ತಿಂಡಿಗಳು ಮತ್ತು ತಂಪು ಪಾನೀಯಗಳು ಸೇರಿದಂತೆ, ಕಡಿಮೆ ಅಥವಾ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರದ ಆದರೆ ಸಾಕಷ್ಟು ಪ್ರಮಾಣದಲ್ಲಿ ಹೊಂದಿರುವ ವಾಣಿಜ್ಯ ಉತ್ಪನ್ನಗಳು" ಎಂದು ವ್ಯಾಖ್ಯಾನಿಸಲಾಗಿದೆ. ಕ್ಯಾಲೋರಿಗಳು, ಉಪ್ಪು]] ಮತ್ತು ಕೊಬ್ಬುಗಳು. ಎಲ್ಲಾ ತ್ವರಿತ ಆಹಾರಗಳು ಜಂಕ್ ಫುಡ್ಗಳಲ್ಲದಿದ್ದರೂ, ಅವುಗಳಲ್ಲಿ ಹೆಚ್ಚಿನವುಗಳು. ತ್ವರಿತ ಆಹಾರಗಳು ಆರ್ಡರ್ ಮಾಡಿದ ನಂತರ ತಕ್ಷಣವೇ ಬಡಿಸಲು ಸಿದ್ಧವಾಗಿರುವ ಆಹಾರಗಳಾಗಿವೆ. ಕೆಲವು ತ್ವರಿತ ಆಹಾರಗಳು ಹೆಚ್ಚಿನ ಕ್ಯಾಲೋರಿಗಳಲ್ಲಿ ಮತ್ತು ಕಡಿಮೆ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುತ್ತವೆ. ಸಲಾಡ್ಗಳಂತಹ ತ್ವರಿತ ಆಹಾರಗಳು ಕ್ಯಾಲೊರಿಗಳಲ್ಲಿ ಕಡಿಮೆ ಮತ್ತು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರಬಹುದು."
ಜಂಕ್ ಫುಡ್ ಖಾಲಿ ಕ್ಯಾಲೊರಿಗಳನ್ನು ಒದಗಿಸುತ್ತದೆ ಆದರೆ ಪೌಷ್ಟಿಕಾಂಶದ ಆಹಾರಕ್ಕೆ ಅಗತ್ಯವಿರುವ ಪ್ರೋಟೀನ್, ವಿಟಮಿನ್ಗಳು ಅಥವಾ ಖನಿಜಗಳಲ್ಲಿ ಸ್ವಲ್ಪ ಅಥವಾ ಯಾವುದನ್ನೂ ಪೂರೈಸುವುದಿಲ್ಲ. ಹ್ಯಾಂಬರ್ಗರ್ಗಳು, [[ಪಿಜ್ಜಾ]], ಮತ್ತು ಟ್ಯಾಕೋಗಳಂತಹ ಕೆಲವು ಆಹಾರಗಳನ್ನು ಅವುಗಳ ಪದಾರ್ಥಗಳು ಮತ್ತು ತಯಾರಿಕೆಯ ವಿಧಾನಗಳ ಆಧಾರದ ಮೇಲೆ ಆರೋಗ್ಯಕರ ಅಥವಾ ಜಂಕ್ ಫುಡ್ ಎಂದು ಪರಿಗಣಿಸಬಹುದು. ಹೆಚ್ಚು ಸಂಸ್ಕರಿಸಿದ ವಸ್ತುಗಳು ಸಾಮಾನ್ಯವಾಗಿ ಜಂಕ್ ಫುಡ್ ವರ್ಗದ ಅಡಿಯಲ್ಲಿ ಬರುತ್ತವೆ. ಬೆಳಗಿನ ಉಪಾಹಾರ ಧಾನ್ಯಗಳು ಹೆಚ್ಚಾಗಿ ಸಕ್ಕರೆ ಅಥವಾ ಹೆಚ್ಚಿನ ಫ್ರಕ್ಟೋಸ್ ಕಾರ್ನ್ ಸಿರಪ್ ಮತ್ತು ಬಿಳಿ ಹಿಟ್ಟು ಅಥವಾ ಮೆಕ್ಕೆ ಜೋಳವನ್ನು ಒಳಗೊಂಡಿರುತ್ತದೆ.
ಯುನೈಟೆಡ್ ಕಿಂಗ್ಡಮ್ನ ಜಾಹೀರಾತು ಮಾನದಂಡಗಳ ಪ್ರಾಧಿಕಾರ, ಯುಕೆ [[ಜಾಹೀರಾತು]] ಉದ್ಯಮದ ಸ್ವಯಂ-ನಿಯಂತ್ರಕ ಸಂಸ್ಥೆ, ಜಂಕ್ ಫುಡ್ ಅನ್ನು ವ್ಯಾಖ್ಯಾನಿಸಲು [[:en :Nutrition|ಪೌಷ್ಟಿಕಾಂಶದ]] ಪ್ರೊಫೈಲಿಂಗ್ ಅನ್ನು ಬಳಸುತ್ತದೆ. ಆಹಾರಗಳನ್ನು "ಎ" [[:en :Nutrition|ಪೋಷಕಾಂಶಗಳು]](ಶಕ್ತಿ, ಸ್ಯಾಚುರೇಟೆಡ್ ಕೊಬ್ಬು, ಒಟ್ಟು ಸಕ್ಕರೆ ಮತ್ತು ಸೋಡಿಯಂ) ಮತ್ತು "ಸಿ" ಪೋಷಕಾಂಶಗಳೆಂದು(ಹಣ್ಣು, ತರಕಾರಿ ಮತ್ತು ಕಾಯಿ ಅಂಶ, ಫೈಬರ್ ಮತ್ತು ಪ್ರೋಟೀನ್) ಸ್ಕೋರ್ ಮಾಡಲಾಗುತ್ತದೆ. ಎ ಮತ್ತು ಸಿ ಸ್ಕೋರ್ಗಳ ನಡುವಿನ ವ್ಯತ್ಯಾಸವು ಆಹಾರ ಅಥವಾ ಪಾನೀಯವನ್ನು ಹೆಚ್.ಎಫ್.ಎಸ್.ಎಸ್. ಎಂದು ವರ್ಗೀಕರಿಸಲಾಗಿದೆಯೇ ಎಂಬುದನ್ನು ನಿರ್ಧರಿಸುತ್ತದೆ(ಹೈ ಇನ್ ಫ್ಯಾಟ್(ಕೊಬ್ಬು) , ಸಾಲ್ಟ್(ಉಪ್ಪು) , ಶುಗರ್(ಸಕ್ಕರೆ)-ಇವು ಜಂಕ್ ಫುಢ್ ಗೆ ಸಮಾನಾರ್ಥಕವಾದ ಪದಗಳು).
ಪ್ಯಾನಿಕ್ ನೇಷನ್ನಲ್ಲಿ: ಜಂಕ್ ಫುಡ್ ಲೇಬಲ್ ಅನ್ನು ಪೌಷ್ಟಿಕಾಂಶದ ಅರ್ಥಹೀನ ಎಂದು ವಿವರಿಸಲಾಗಿದೆ: ಆಹಾರವು ಆಹಾರದಂತಿರಬೇಕು ಅದಲ್ಲದೆ ಪೌಷ್ಟಿಕಾಂಶದ ಮೌಲ್ಯವಿಲ್ಲದಿದ್ದರೆ, ಅದು ಆಹಾರವಲ್ಲ. ಸಹ-ಸಂಪಾದಕ ವಿನ್ಸೆಂಟ್ ಮಾರ್ಕ್ಸ್ ವಿವರಿಸುತ್ತಾರೆ, "ಆಹಾರವನ್ನು 'ಜಂಕ್' ಎಂದು ಲೇಬಲ್ ಮಾಡುವುದು 'ನಾನು ಅದನ್ನು ಒಪ್ಪುವುದಿಲ್ಲ' ಎಂದು ಹೇಳುವ ಇನ್ನೊಂದು ಮಾರ್ಗವಾಗಿದೆ. ಕೆಟ್ಟ ಮಿಶ್ರಣಗಳು ಮತ್ತು ಆಹಾರದ ಪ್ರಮಾಣಗಳಿಂದ ಕೂಡಿದ ಕೆಟ್ಟ ಆಹಾರಗಳಿವೆ. ಆದರೆ ಮಾಲಿನ್ಯ ಅಥವಾ ಹದಗೆಡುವ ಮೂಲಕ ಕೆಟ್ಟದ್ದನ್ನು ಹೊರತುಪಡಿಸಿ ಯಾವುದೇ 'ಕೆಟ್ಟ ಆಹಾರ'ಗಳಿಲ್ಲ."
==ಇತಿಹಾಸ==
[[ನ್ಯೂ ಯಾರ್ಕ್ ನಗರ|ನ್ಯೂಯಾರ್ಕ್]] ಟೈಮ್ಸ್ನಲ್ಲಿನ "ಲೆಟ್ ಅಸ್ ನೌ ಪ್ರೈಸ್ ದಿ ಗ್ರೇಟ್ ಮೆನ್ ಆಫ್ ಜಂಕ್ ಫುಡ್" ಲೇಖನದ ಪ್ರಕಾರ, "ಜಂಕ್ ಫುಡ್ನ ಇತಿಹಾಸವು ಹೆಚ್ಚಾಗಿ [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೇರಿಕನ್]] ಕಥೆಯಾಗಿದೆ: ಇದು ನೂರಾರು ವರ್ಷಗಳಿಂದ, ಪ್ರಪಂಚದ ಅನೇಕ ಭಾಗಗಳಲ್ಲಿ ಇದೆ. ಆದರೆ ಯಾರೂ ಅದರ ಹಲವು ಪ್ರಭೇದಗಳನ್ನು ಕಂಡುಹಿಡಿದು, ಅದನ್ನು ಬ್ರ್ಯಾಂಡ್ ಮಾಡುವುದು, ಅದನ್ನು ಸಾಮೂಹಿಕವಾಗಿ ಉತ್ಪಾದಿಸುವುದು, ಜನರನ್ನು ಶ್ರೀಮಂತರನ್ನಾಗಿ ಮಾಡುವುದು ಮತ್ತು ಅದನ್ನು ತಿನ್ನುವುದು ಉತ್ತಮ ಕೆಲಸವನ್ನು ಮಾಡಿಲ್ಲ."<ref>https://www.nytimes.com/2010/08/08/weekinreview/08manny.html</ref> ಕ್ರ್ಯಾಕರ್ ಜ್ಯಾಕ್, ಕ್ಯಾಂಡಿ-ಲೇಪಿತ ಪಾಪ್ಕಾರ್ನ್- ಮತ್ತು ಕಡಲೆಕಾಯಿ ಮಿಠಾಯಿ, ಮೊದಲ ಜನಪ್ರಿಯ ಹೆಸರು-ಬ್ರಾಂಡ್ ಜಂಕ್ ಫುಡ್ ಎಂದು ಮನ್ನಣೆ ಪಡೆದಿದೆ; ಇದನ್ನು ಚಿಕಾಗೋದಲ್ಲಿ ರಚಿಸಲಾಯಿತು, ೧೮೯೬ ರಲ್ಲಿ ನೋಂದಾಯಿಸಲಾಯಿತು ಮತ್ತು ೨೦ ವರ್ಷಗಳ ನಂತರ ವಿಶ್ವದಲ್ಲೇ ಹೆಚ್ಚು ಮಾರಾಟವಾದ ಕ್ಯಾಂಡಿಯಾಯಿತು.<ref>https://www.thedailymeal.com/travel/where-did-junk-food-come</ref>
==ಜನಪ್ರಿಯತೆ ಮತ್ತು ಮನವಿ==
ಜಂಕ್ ಫುಡ್ ಅದರ ವಿವಿಧ ರೂಪಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ ಮತ್ತು ಆಧುನಿಕ ಜನಪ್ರಿಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಯು. ಎಸ್. (US) ನಲ್ಲಿ, ವಾರ್ಷಿಕ ಫಾಸ್ಟ್ ಫುಡ್ ಮಾರಾಟವು $೬೨೦ ಶತಕೋಟಿಯಷ್ಟು ಸೂಪರ್ಮಾರ್ಕೆಟ್ ಮಾರಾಟಕ್ಕೆ ಹೋಲಿಸಿದರೆ, $೧೬೦ ಶತಕೋಟಿಯಷ್ಟಿದೆ<ref>https://www.franchisehelp.com/industry-reports/fast-food-industry-analysis-2020-cost-trends/</ref> (ಒಂದು ಅಂಕಿ ಅಂಶವು ಅನುಕೂಲಕರ ಆಹಾರಗಳು, ಲಘು ಆಹಾರಗಳು ಮತ್ತು ಕ್ಯಾಂಡಿಗಳ ರೂಪದಲ್ಲಿ ಜಂಕ್ ಫುಡ್ ಅನ್ನು ಒಳಗೊಂಡಿದೆ) . ೧೯೭೬ ರಲ್ಲಿ, USನ ಟಾಪ್ ೧೦ ಪಾಪ್ ಹಾಡುಗಳಲ್ಲಿ ಒಂದಾದ "ಜಂಕ್ ಫುಡ್ ಜಂಕಿ" ಎಂಬ ಹಾಡು ಜಂಕ್ ಫುಡ್ ವ್ಯಸನಿಯೊಬ್ಬನನ್ನು ವಿವರಿಸುತ್ತದೆ, ಅವನು ಹಗಲಿನಲ್ಲಿ ಆರೋಗ್ಯಕರ ಆಹಾರವನ್ನು ಅನುಸರಿಸುವಂತೆ ನಟಿಸುತ್ತಾನೆ, ಆದರೆ ರಾತ್ರಿಯಲ್ಲಿ ಹೊಸ್ಟೆಸ್ ಟ್ವಿಂಕೀಸ್ ಮತ್ತು ಫ್ರಿಟೋಸ್ ಕಾರ್ನ್ ಚಿಪ್ಸ್, ಮೆಕ್ಡೊನಾಲ್ಡ್ಸ್ ಮತ್ತು KFC ಗಳಲ್ಲಿ ಕಮರಿ ಹೋಗುತ್ತಾನೆ. ಮೂವತ್ತಾರು ವರ್ಷಗಳ ನಂತರ, "ಟಾಪ್ ೧೦ ಐಕಾನಿಕ್ ಜಂಕ್ ಫುಡ್ಸ್" ಎಂಬ ಶೀರ್ಷಿಕೆಯ ಲೇಖನದಲ್ಲಿ ಟೈಮ್ ಟ್ವಿಂಕಿಯನ್ನು #೧ ಸ್ಥಾನದಲ್ಲಿ ಇರಿಸಿತು: "ಅಷ್ಟೇ ಅಲ್ಲ...ನಮ್ಮ ಸೂಪರ್ಮಾರ್ಕೆಟ್ ಕಪಾಟಿನಲ್ಲಿ ಮತ್ತು ನಮ್ಮ ಹೊಟ್ಟೆಯಲ್ಲಿ ಮುಖ್ಯವಾದ ಅಂಶವಾಗಿದೆ. ನಮ್ಮ ಜನಪ್ರಿಯ ಸಂಸ್ಕೃತಿ ಮತ್ತು, ಎಲ್ಲಕ್ಕಿಂತ ಹೆಚ್ಚಾಗಿ, ನಮ್ಮ ಹೃದಯದಲ್ಲಿ, ಯಾವುದೇ ಪೌಷ್ಟಿಕಾಂಶದ ಮೌಲ್ಯದ ಕೊರತೆಯಿಂದಾಗಿ ಸಾಮಾನ್ಯವಾಗಿ ಟೀಕೆಗಳು, ಟ್ವಿಂಕಿ ಸಾಂಸ್ಕೃತಿಕ ಮತ್ತು ಗ್ಯಾಸ್ಟ್ರೊನೊಮಿಕಲ್ ಐಕಾನ್ ಆಗಿ ಮುಂದುವರಿಯುವಲ್ಲಿ ಯಶಸ್ವಿಯಾಗಿದ್ದಾರೆ."
[[ಚಿತ್ರ:Junk Food.JPG|400px|thumb|right|alt=ಜಂಕ್ ಫುಡ್|ಜಂಕ್ ಫುಡ್]]
ಜುಲೈ ೨೧ ರಂದು ಅಮೇರಿಕಾ ವಾರ್ಷಿಕ ರಾಷ್ಟ್ರೀಯ ಜಂಕ್ ಫುಡ್ ದಿನವನ್ನು ಆಚರಿಸುತ್ತದೆ. ಇದು ಸುಮಾರು ೧೭೫ US ಆಹಾರ ಮತ್ತು ಪಾನೀಯ ದಿನಗಳಲ್ಲಿ ಒಂದಾಗಿದೆ ಹಾಗೂ ಇದನ್ನು "ಹೆಚ್ಚು ಆಹಾರವನ್ನು ಮಾರಾಟ ಮಾಡಲು ಬಯಸುವ ಜನರು" ರಚಿಸಿದ್ದಾರೆ.
ಜಂಕ್ ಫುಡ್ನ ಮನವಿಯ ಮೂಲಕ್ಕೆ ಸಂಬಂಧಿಸಿದಂತೆ, ಯಾವುದೇ ನಿರ್ಣಾಯಕ ವೈಜ್ಞಾನಿಕ ಉತ್ತರವಿಲ್ಲ, ಶಾರೀರಿಕ ಮತ್ತು ಮಾನಸಿಕ ಅಂಶಗಳೆರಡನ್ನೂ ಉಲ್ಲೇಖಿಸಲಾಗಿದೆ. ಆಹಾರ ತಯಾರಕರು ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಮಾನವ ಸಂಬಂಧವನ್ನು ಪ್ರಚೋದಿಸುವ ಪರಿಮಳ ಪ್ರೊಫೈಲ್ಗಳನ್ನು ರಚಿಸಲು ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಶತಕೋಟಿ ಡಾಲರ್ಗಳನ್ನು ಖರ್ಚು ಮಾಡುತ್ತಾರೆ. ಸೇವನೆಯು ಮೆದುಳಿನಲ್ಲಿ ಆಹ್ಲಾದಕರವಾದ, ವ್ಯಸನಕಾರಿ ಪರಿಣಾಮಗಳನ್ನು ಉಂಟುಮಾಡುತ್ತದೆ. ಅದೇ ಸಮಯದಲ್ಲಿ, ಬೃಹತ್ ಮಾರ್ಕೆಟಿಂಗ್ ಪ್ರಯತ್ನಗಳನ್ನು ನಿಯೋಜಿಸಲಾಗಿದೆ, ಇದು ಪ್ರಬಲವಾದ ಬ್ರ್ಯಾಂಡ್ ನಿಷ್ಠೆಯನ್ನು ಸೃಷ್ಟಿಸುತ್ತದೆ, ಅದು ರುಚಿಯನ್ನು ಟ್ರಂಪ್ ಮಾಡಬಹುದು ಎಂದು ಅಧ್ಯಯನಗಳು ತೋರಿಸಿವೆ.
ಹೆಚ್ಚು ಶ್ರೀಮಂತರಿಗಿಂತ ಬಡವರು ಒಟ್ಟಾರೆಯಾಗಿ ಹೆಚ್ಚು ಜಂಕ್ ಫುಡ್ ತಿನ್ನುತ್ತಾರೆ ಎಂಬುದು ಸುಸ್ಥಾಪಿತವಾಗಿದೆ. ಆದರೆ ಇದಕ್ಕೆ ಕಾರಣಗಳು ಸ್ಪಷ್ಟವಾಗಿಲ್ಲ. ಕೆಲವು ಅಧ್ಯಯನಗಳು '''ಸಾಮಾಜಿಕ-ಆರ್ಥಿಕ ಸ್ಥಿತಿ''' ಪ್ರಕಾರ ಆಹಾರ ಗ್ರಹಿಕೆಯಲ್ಲಿನ ವ್ಯತ್ಯಾಸಗಳ ಮೇಲೆ ಕೇಂದ್ರೀಕರಿಸಿದೆ; SES ಆಧಾರದ ಮೇಲೆ ವಿಭಿನ್ನವಾಗಿರುವ ಕೆಲವು ಅಧ್ಯಯನಗಳು ಆರ್ಥಿಕವಾಗಿ ಸವಾಲು ಹೊಂದಿರುವವರು ಆರೋಗ್ಯಕರ ಆಹಾರವನ್ನು ಜನಸಂಖ್ಯೆಯ ಯಾವುದೇ ವಿಭಾಗಕ್ಕಿಂತ ಭಿನ್ನವಾಗಿ ಗ್ರಹಿಸುವುದಿಲ್ಲ ಎಂದು ಸೂಚಿಸುತ್ತದೆ.
==ಆರೋಗ್ಯದ ಪರಿಣಾಮಗಳು==
ಜಂಕ್ ಫುಡ್ ಅನ್ನು ಆಗಾಗ್ಗೆ ಸೇವಿಸಿದಾಗ, ಜಂಕ್ ಫುಡ್ನಲ್ಲಿ ಕಂಡುಬರುವ ಹೆಚ್ಚುವರಿ [[ಕೊಬ್ಬು]], ಸರಳ [[ಕಾರ್ಬೋಹೈಡ್ರೇಟ್ಗಳು]] ಮತ್ತು ಸಂಸ್ಕರಿಸಿದ ಸಕ್ಕರೆಯು ಸ್ಥೂಲಕಾಯತೆ, ಹೃದಯರಕ್ತನಾಳದ ಕಾಯಿಲೆ ಮತ್ತು ಇತರ ಅನೇಕ ದೀರ್ಘಕಾಲದ ಆರೋಗ್ಯ ಪರಿಸ್ಥಿತಿಗಳ ಅಪಾಯವನ್ನು ಹೆಚ್ಚಿಸುತ್ತದೆ. ಘಾನಾದಲ್ಲಿ ತ್ವರಿತ ಆಹಾರಗಳ ಸೇವನೆಯ ಮೇಲಿನ ಕೇಸ್ ಸ್ಟಡಿ ಜಂಕ್ ಫುಡ್ ಸೇವನೆ ಮತ್ತು ಬೊಜ್ಜು ದರಗಳ ನಡುವಿನ ನೇರ ಸಂಬಂಧವನ್ನು ಸೂಚಿಸಿದೆ. ವರದಿಯು ಸ್ಥೂಲಕಾಯತೆಯು ಹೃದಯಾಘಾತಗಳ ದರದಲ್ಲಿ ಏರಿಕೆಯಂತಹ ಸಂಬಂಧಿತ ಸಂಕೀರ್ಣ ಆರೋಗ್ಯ ಕಾಳಜಿಗಳಿಗೆ ಕಾರಣವಾಗುತ್ತದೆ ಎಂದು ಪ್ರತಿಪಾದಿಸುತ್ತದೆ. ೩೦ ವರ್ಷ ವಯಸ್ಸಿನಲ್ಲೇ, ಅಪಧಮನಿಗಳು ಮುಚ್ಚಿಹೋಗಲು ಪ್ರಾರಂಭಿಸಬಹುದು ಮತ್ತು ಭವಿಷ್ಯದ ಹೃದಯಾಘಾತಗಳಿಗೆ ಅಡಿಪಾಯ ಹಾಕಬಹುದು ಎಂದು ಅಧ್ಯಯನಗಳು ಬಹಿರಂಗಪಡಿಸುತ್ತವೆ. ಗ್ರಾಹಕರು ಒಂದೇ ಸಮಯದಲ್ಲಿ ಹೆಚ್ಚು ತಿನ್ನುತ್ತಾರೆ, ಮತ್ತು ಜಂಕ್ ಫುಡ್ನೊಂದಿಗೆ ತಮ್ಮ ಹಸಿವನ್ನು ತೃಪ್ತಿಪಡಿಸುವವರು ಹಣ್ಣುಗಳು ಅಥವಾ ತರಕಾರಿಗಳಂತಹ ಆರೋಗ್ಯಕರ ಆಹಾರವನ್ನು ಸೇವಿಸುವ ಸಾಧ್ಯತೆ ಕಡಿಮೆ ಇದೆ.
ಇಲಿಗಳ ಮೇಲಿನ ಪರೀಕ್ಷೆಯು ಜಂಕ್ ಫುಡ್ನ ಋಣಾತ್ಮಕ ಪರಿಣಾಮಗಳನ್ನು ಸೂಚಿಸಿದೆ ಮತ್ತು ಅದು ಜನರಲ್ಲೂ ಪ್ರಕಟವಾಗಬಹುದು. ೨೦೦೮ ರಲ್ಲಿ '''ಸ್ಕ್ರಿಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್''' ಅಧ್ಯಯನವು ಜಂಕ್ ಫುಡ್ ಸೇವನೆಯು ಕೊಕೇನ್ ಮತ್ತು ಹೆರಾಯಿನ್ ನಂತಹ ವ್ಯಸನಕಾರಿ ಡ್ರಗ್ಸ್ ರೀತಿಯಲ್ಲಿ ಮೆದುಳಿನ ಚಟುವಟಿಕೆಯನ್ನು ಬದಲಾಯಿಸುತ್ತದೆ ಎಂದು ಸೂಚಿಸಿದೆ. ಜಂಕ್ ಫುಡ್ನ ಅನಿಯಮಿತ ಪ್ರವೇಶದೊಂದಿಗೆ ಹಲವು ವಾರಗಳ ನಂತರ, ಇಲಿಗಳ ಮಿದುಳುಗಳ ಆನಂದ ಕೇಂದ್ರಗಳು ಸಂವೇದನಾರಹಿತವಾದವು. ಆನಂದಕ್ಕಾಗಿ ಹೆಚ್ಚಿನ ಆಹಾರದ ಅಗತ್ಯವಿತ್ತು; ಜಂಕ್ ಫುಡ್ ಅನ್ನು ತೆಗೆದು ಆರೋಗ್ಯಕರ ಆಹಾರದೊಂದಿಗೆ ಬದಲಿಸಿದ ನಂತರವೂ ಇಲಿಗಳು ಪೌಷ್ಟಿಕಾಂಶದ ದರವನ್ನು ತಿನ್ನುವ ಬದಲು ಎರಡು ವಾರಗಳ ಕಾಲ ಹಸಿವಿನಿಂದ ಬಳಲುತ್ತಿದ್ದವು. ಬ್ರಿಟೀಷ್ ಜರ್ನಲ್ ಆಫ್ ನ್ಯೂಟ್ರಿಷನ್ನಲ್ಲಿನ ೨೦೦೭ ರ ಅಧ್ಯಯನವು ಗರ್ಭಾವಸ್ಥೆಯಲ್ಲಿ ಜಂಕ್ ಫುಡ್ ತಿನ್ನುವ ಹೆಣ್ಣು ಇಲಿಗಳು ತಮ್ಮ ಸಂತತಿಯಲ್ಲಿ ಅನಾರೋಗ್ಯಕರ ಆಹಾರ ಪದ್ಧತಿಯ ಸಾಧ್ಯತೆಯನ್ನು ಹೆಚ್ಚಿಸುತ್ತವೆ ಎಂದು ಕಂಡುಹಿಡಿದಿದೆ.
ಮಾನವರಲ್ಲಿ ಭಾವನಾತ್ಮಕ ಆರೋಗ್ಯದ ಮೇಲೆ ಸಕ್ಕರೆಯ ಆಹಾರಗಳ ಪ್ರಭಾವದ ಕುರಿತು ಇತರ ಸಂಶೋಧನೆಗಳನ್ನು ಮಾಡಲಾಗಿದೆ ಮತ್ತು ಜಂಕ್ ಫುಡ್ ಸೇವನೆಯು ಶಕ್ತಿಯ ಮಟ್ಟಗಳು ಮತ್ತು ಭಾವನಾತ್ಮಕ ಯೋಗಕ್ಷೇಮದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಸೂಚಿಸಿದೆ.
==ಜಂಕ್ ಫುಡ್ ವಿರೋಧಿ ಕ್ರಮಗಳು==
ಜಂಕ್ ಫುಡ್ ಸೇವನೆಯನ್ನು ನಿಗ್ರಹಿಸಲು ಹಲವಾರು ದೇಶಗಳು ವಿವಿಧ ರೀತಿಯ ಶಾಸಕಾಂಗ ಕ್ರಮಗಳನ್ನು ತೆಗೆದುಕೊಂಡಿವೆ ಅಥವಾ ಪರಿಗಣಿಸುತ್ತಿವೆ. ೨೦೧೪ ರಲ್ಲಿ, ಆರೋಗ್ಯದ ಹಕ್ಕಿನ ಕುರಿತು ವಿಶ್ವಸಂಸ್ಥೆಯ ವಿಶೇಷ ವರದಿಗಾರ ಆನಂದ್ ಗ್ರೋವರ್ ಅವರು "ಅನಾರೋಗ್ಯಕರ ಆಹಾರಗಳು, ಸಾಂಕ್ರಾಮಿಕವಲ್ಲದ ರೋಗಗಳು ಮತ್ತು ಆರೋಗ್ಯದ ಹಕ್ಕು'' ಎಂಬ ತಮ್ಮ ವರದಿಯನ್ನು ಬಿಡುಗಡೆ ಮಾಡಿದರು ಮತ್ತು "ಆಹಾರ ಮತ್ತು ಪೌಷ್ಟಿಕಾಂಶವನ್ನು ಅಭಿವೃದ್ಧಿಪಡಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರಗಳಿಗೆ ಕರೆ ನೀಡಿದರು. ಆರೋಗ್ಯಕರ ಆಹಾರಕ್ಕಾಗಿ ಮಾರ್ಗಸೂಚಿಗಳು, ಜಂಕ್ ಫುಡ್ನ ಮಾರ್ಕೆಟಿಂಗ್ ಮತ್ತು ಜಾಹೀರಾತುಗಳನ್ನು ನಿಯಂತ್ರಿಸುವುದು, ಆಹಾರ ಉತ್ಪನ್ನಗಳ ಗ್ರಾಹಕ-ಸ್ನೇಹಿ ಲೇಬಲ್ ಅನ್ನು ಅಳವಡಿಸಿಕೊಳ್ಳುವುದು ಮತ್ತು ಆರೋಗ್ಯದ ಹಕ್ಕಿನ ಉಲ್ಲಂಘನೆಗಳಿಗೆ ಹೊಣೆಗಾರಿಕೆಯ ಕಾರ್ಯವಿಧಾನಗಳನ್ನು ಸ್ಥಾಪಿಸುವುದು ಈ ಎಲ್ಲ ಕ್ರಮಗಳನ್ನು ಒಳಗೊಂಡಿದ್ದವು.
೧೯೬೮ ಮತ್ತು ೧೯೭೭ ರ ನಡುವೆ ಮೆಕ್ಗವರ್ನ್ ಸಮಿತಿ (ಯುನೈಟೆಡ್ ಸ್ಟೇಟ್ಸ್ ಸೆನೆಟ್ ಸೆಲೆಕ್ಟ್ ಕಮಿಟಿ ಆನ್ ನ್ಯೂಟ್ರಿಷನ್ ಅಂಡ್ ಹ್ಯೂಮನ್ ನೀಡ್ಸ್, ಸೆನೆಟರ್ ಜಾರ್ಜ್ ಮೆಕ್ಗವರ್ನ್ ಅವರ ಅಧ್ಯಕ್ಷತೆಯಲ್ಲಿ) ಅಮೆರಿಕಾದ ಆಹಾರದಲ್ಲಿ ಜಂಕ್ ಫುಡ್ ಅನ್ನು ಗುರುತಿಸಲು ಮತ್ತು ನಿಗ್ರಹಿಸಲು ಆರಂಭಿಕ, ಉನ್ನತ-ಪ್ರೊಫೈಲ್ ಮತ್ತು ವಿವಾದಾತ್ಮಕ ಪ್ರಯತ್ನವನ್ನು ಕೈಗೊಂಡಿತು. USನಲ್ಲಿನ ಅಪೌಷ್ಟಿಕತೆ ಮತ್ತು ಹಸಿವಿನ ಬಗ್ಗೆ ತನಿಖೆ ಮಾಡಲು, ಸಮಿತಿಯ ವ್ಯಾಪ್ತಿಯು ಕ್ರಮೇಣವಾಗಿ ವಿಸ್ತರಿಸಲ್ಪಟ್ಟಿತು, ಇದು ಆಹಾರ ಪದ್ಧತಿಗಳ ಮೇಲೆ ಪರಿಣಾಮ ಬೀರುವ ಪರಿಸರ ಪರಿಸ್ಥಿತಿಗಳನ್ನು ಒಳಗೊಂಡಿರುತ್ತದೆ. ಸಂಸ್ಕರಿತ ಆಹಾರಗಳಲ್ಲಿ ಉಪ್ಪು, ಸಕ್ಕರೆ ಮತ್ತು ಕೊಬ್ಬಿನ ಬಳಕೆಯ ಬಗ್ಗೆ ಸಮಿತಿಯು ತಕರಾರು ಎತ್ತಿತು, ಅತಿಯಾಗಿ ತಿನ್ನುವ ಸಮಸ್ಯೆಗಳು ಮತ್ತು ಟಿವಿಯಲ್ಲಿ ಜಂಕ್ ಫುಡ್ನ ಹೆಚ್ಚಿನ ಶೇಕಡಾವಾರು ಜಾಹೀರಾತುಗಳನ್ನು ಗಮನಿಸಿತು ಮತ್ತು ಕೆಟ್ಟ ಆಹಾರ ಪದ್ಧತಿಗಳು ಧೂಮಪಾನದಷ್ಟೇ ಮಾರಕವಾಗಬಹುದು ಎಂದು ಹೇಳಿತು. ಆಹಾರ ಉದ್ಯಮ, ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್ ಮತ್ತು ಸಮಿತಿಯೊಳಗೆ ಸೇರಿದಂತೆ ಹಲವು ದಿಕ್ಕುಗಳಿಂದ ಸಂಶೋಧನೆಗಳನ್ನು ಹೆಚ್ಚು ಟೀಕಿಸಲಾಯಿತು ಮತ್ತು ನಿರಾಕರಿಸಲಾಯಿತು. ೧೯೭೭ ರಲ್ಲಿ, ಸಮಿತಿಯು ಯುನೈಟೆಡ್ ಸ್ಟೇಟ್ಸ್ಗೆ ಆಹಾರದ ಗುರಿಗಳು ಎಂಬ ಶೀರ್ಷಿಕೆಯಡಿಯಲ್ಲಿ ಸಾರ್ವಜನಿಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತು, ಇದು ಅಮೆರಿಕನ್ನರಿಗೆ ಆಹಾರ ಮಾರ್ಗಸೂಚಿಗಳ ಪೂರ್ವವರ್ತಿಯಾಯಿತು. US ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯು ೧೯೮೦ ರಿಂದ ಪ್ರತಿ ಐದು ವರ್ಷಗಳಿಗೊಮ್ಮೆ ಮಾರ್ಗಸೂಚಿಗಳನ್ನು ಪ್ರಕಟಿಸುತ್ತದೆ.
===ತೆರಿಗೆ===
ಬೆಲೆ ನಿಯಂತ್ರಣದ ಮೂಲಕ ಜಂಕ್ ಫುಡ್ ಬಳಕೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, ಪಾಪ ತೆರಿಗೆ(sin tax)ಗಳನ್ನು ಜಾರಿಗೆ ತರಲಾಗಿದೆ. ಸ್ಯಾಚುರೇಟೆಡ್ ಕೊಬ್ಬಿನ ಸೇವನೆಯನ್ನು ಗುರಿಯಾಗಿಟ್ಟುಕೊಂಡು, ಡೆನ್ಮಾರ್ಕ್ ವಿಶ್ವದ ಮೊದಲ ಕೊಬ್ಬು-ಆಹಾರ ತೆರಿಗೆಯನ್ನು ಅಕ್ಟೋಬರ್, ೨೦೧೧ ರಲ್ಲಿ ಪರಿಚಯಿಸಿತು. ಹಂಗೇರಿಯು ಹೆಚ್ಚಿನ ಸಕ್ಕರೆ, ಕೊಬ್ಬು ಮತ್ತು ಉಪ್ಪನ್ನು ಹೊಂದಿರುವ ಆಹಾರ ಮತ್ತು ಪಾನೀಯಗಳ ಮೇಲೆ ತೆರಿಗೆಯನ್ನು ವಿಧಿಸಿದೆ. ನಾರ್ವೆಯು ಸಂಸ್ಕರಿಸಿದ ಸಕ್ಕರೆಗೆ ತೆರಿಗೆ ವಿಧಿಸುತ್ತದೆ ಮತ್ತು ಮೆಕ್ಸಿಕೋ ಅನಾರೋಗ್ಯಕರ ಆಹಾರದ ಮೇಲೆ ವಿವಿಧ ಅಬಕಾರಿಗಳನ್ನು ಹೊಂದಿದೆ. ಏಪ್ರಿಲ್ ೧, ೨೦೧೫ ರಂದು, US ನಲ್ಲಿ ಮೊದಲ ಕೊಬ್ಬಿನ ತೆರಿಗೆ, ೨೦೧೪ರ ನವಾಜೋ ನೇಷನ್ಸ್ ಹೆಲ್ತಿ ಡೈನ್ ನೇಷನ್ ಆಕ್ಟ್, ೨% ಜಂಕ್ ಫುಡ್ ತೆರಿಗೆಯನ್ನು ಕಡ್ಡಾಯಗೊಳಿಸಿತು. ಕಾಯಿದೆಯು ನವಾಜೋ ಜನಸಂಖ್ಯೆಯಲ್ಲಿ ಸ್ಥೂಲಕಾಯತೆ ಮತ್ತು ಮಧುಮೇಹದ ಸಮಸ್ಯೆಗಳನ್ನು ಗುರಿಯಾಗಿಸಿಕೊಂಡಿದೆ.
===ಮಕ್ಕಳಿಗೆ ಜಾಹೀರಾತುಗಳನ್ನು ನಿರ್ಬಂಧಿಸುವುದು===
ಮಕ್ಕಳನ್ನು ಗುರಿಯಾಗಿಸಿಕೊಂಡು ಜಂಕ್ ಫುಡ್ ಒಂದು ವಿವಾದಾಸ್ಪದ ವಿಷಯವಾಗಿದೆ. "ಬಾಲ್ಯದ ಸ್ಥೂಲಕಾಯತೆಯ ಮೇಲಿನ ಜಾಹೀರಾತುಗಳ ಪ್ರಭಾವ" ದಲ್ಲಿ, ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಷನ್ ಈ ರೀತಿ ವರದಿ ಮಾಡಿದೆ: "ಪೌಷ್ಟಿಕವಲ್ಲದ ಆಹಾರಗಳ ಜಾಹೀರಾತಿನ ಹೆಚ್ಚಳ ಮತ್ತು ಬಾಲ್ಯದ ಸ್ಥೂಲಕಾಯತೆಯ ದರಗಳ ನಡುವಿನ ಬಲವಾದ ಸಂಬಂಧವನ್ನು ಸಂಶೋಧನೆಯು ಕಂಡುಕೊಂಡಿದೆ." ವಿಶ್ವ ಆರೋಗ್ಯ ಸಂಸ್ಥೆಯು ಸರ್ಕಾರಗಳು ಕ್ರಮ ತೆಗೆದುಕೊಳ್ಳುವಂತೆ ಶಿಫಾರಸು ಮಾಡಿದೆ. ಅನೇಕ ಜಾಹೀರಾತುಗಳು ಕೊಬ್ಬಿನಂಶ, ಸಕ್ಕರೆ ಮತ್ತು ಉಪ್ಪಿನಂಶವಿರುವ ಆಹಾರಗಳನ್ನು ಉತ್ತೇಜಿಸುತ್ತವೆ. ಆರೋಗ್ಯಕರ ಆಹಾರದ ಭಾಗವಾಗಿ ಇವುಗಳ ಸೇವನೆಯನ್ನು ಸೀಮಿತಗೊಳಿಸಬೇಕು. ಮಕ್ಕಳ ಆಹಾರದ ಆದ್ಯತೆಗಳು, ಕೊಳ್ಳುವ ನಡವಳಿಕೆ ಮತ್ತು ಒಟ್ಟಾರೆ ಆಹಾರದ ನಡವಳಿಕೆಯ ಮೇಲೆ ಪ್ರಭಾವ ಬೀರಲು ಮಾರ್ಕೆಟಿಂಗ್ ಸಹ ಮಕ್ಕಳಲ್ಲಿ ಅಧಿಕ ತೂಕ ಮತ್ತು ಸ್ಥೂಲಕಾಯತೆಯ ಅಪಾಯದೊಂದಿಗೆ ಸಂಬಂಧಿಸಿದೆ.ಜೀವನದ ಆರಂಭದಲ್ಲಿ ಮಕ್ಕಳು ಬೆಳೆಸಿಕೊಳ್ಳುವ ಅಭ್ಯಾಸಗಳು ಪ್ರೌಢಾವಸ್ಥೆಯಲ್ಲಿ ಮುಂದುವರಿಯುವ ಅನಾರೋಗ್ಯಕರ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಅವರನ್ನು ಪ್ರೋತ್ಸಾಹಿಸಬಹುದು. ಇದು ಅಧಿಕ ತೂಕ, ಸ್ಥೂಲಕಾಯತೆ ಮತ್ತು ಮಧುಮೇಹ ಮತ್ತು ಹೃದಯರಕ್ತನಾಳದ ಕಾಯಿಲೆಯಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
UKಯಲ್ಲಿ, ಮಕ್ಕಳು ನೋಡುತ್ತಿರುವ ಯಾವುದೇ ಸಮಯದಲ್ಲಿ ಸಕ್ಕರೆ, ಉಪ್ಪು ಅಥವಾ ಕೊಬ್ಬಿನಂಶವಿರುವ ಆಹಾರಗಳ ಜಾಹೀರಾತನ್ನು ಹೆಚ್ಚು ಮಿತಿಗೊಳಿಸುವ ಅಥವಾ ತೆಗೆದುಹಾಕುವ ಪ್ರಯತ್ನಗಳು ನಡೆಯುತ್ತಿವೆ. UK ಸರ್ಕಾರವು ಮಕ್ಕಳನ್ನು ಗುರಿಯಾಗಿಸಿಕೊಂಡು ಜಂಕ್ ಫುಡ್ನ ಜಾಹೀರಾತು ಮತ್ತು ಪ್ರಚಾರವನ್ನು ನಿಲ್ಲಿಸುವಲ್ಲಿ ಸಾಕಷ್ಟು ವಿಫಲವಾಗಿದೆ ಎಂದು ಹೇಳಲಾಗಿದೆ. ಮಕ್ಕಳಿಗೆ ಅನಾರೋಗ್ಯಕರ ಆಹಾರದ ಜಾಹೀರಾತು ನೀಡುವ ಕಾರ್ಟೂನ್ ಪಾತ್ರಗಳನ್ನು ನಿಷೇಧಿಸಬೇಕು, ಸೂಪರ್ಮಾರ್ಕೆಟ್ಗಳು ಅನಾರೋಗ್ಯಕರ ಸಿಹಿತಿಂಡಿಗಳು ಮತ್ತು ತಿಂಡಿಗಳನ್ನು ಹಜಾರಗಳ ತುದಿಗಳಿಂದ ಮತ್ತು ಚೆಕ್ಔಟ್ ಪ್ರದೇಶಗಳಿಂದ ತೆಗೆದುಹಾಕಬೇಕು, ಸ್ಥಳೀಯ ಅಧಿಕಾರಿಗಳು ತಮ್ಮ ತ್ವರಿತ ಆಹಾರ ಮಳಿಗೆಗಳ ಸಂಖ್ಯೆಯನ್ನು ಮಿತಿಗೊಳಿಸಬೇಕು ಎಂದು ಯುಕೆ ಸಂಸದೀಯ ಆಯ್ಕೆ ಸಮಿತಿ ಶಿಫಾರಸು ಮಾಡಿದೆ. ಪ್ರದೇಶ, ಅನಾರೋಗ್ಯಕರ ಆಹಾರಗಳಿಗೆ ಸಂಬಂಧಿಸಿದ ಬ್ರ್ಯಾಂಡ್ಗಳನ್ನು ಕ್ರೀಡಾ ಕ್ಲಬ್ಗಳು, ಯೂತ್ ಲೀಗ್ಗಳು ಮತ್ತು ಪಂದ್ಯಾವಳಿಗಳನ್ನು ಪ್ರಾಯೋಜಿಸುವುದನ್ನು ನಿಷೇಧಿಸಬೇಕು ಮತ್ತು ಫೇಸ್ಬುಕ್ನಂತಹ ಸಾಮಾಜಿಕ ಮಾಧ್ಯಮವು ಮಕ್ಕಳಿಗೆ ಜಂಕ್ ಫುಡ್ ಜಾಹೀರಾತುಗಳನ್ನು ಕಡಿತಗೊಳಿಸಬೇಕು-ಎಲ್ಲವೂ ಪ್ರಸ್ತುತ ಕೇವಲ ಶಿಫಾರಸುಗಳಾಗಿವೆ.
ಆಸ್ಟ್ರೇಲಿಯಾದಲ್ಲಿ, ೨೦೧೫ ರಲ್ಲಿ ವೊಲೊಂಗೊಂಗ್ ವಿಶ್ವವಿದ್ಯಾಲಯದ ಅಧ್ಯಯನವು ಜಂಕ್ ಫುಡ್ ಪ್ರಾಯೋಜಕರನ್ನು ಒಂದೇ ಆಸ್ಟ್ರೇಲಿಯನ್ ಕ್ರಿಕೆಟ್ ಪಂದ್ಯದ ಪ್ರಸಾರದಲ್ಲಿ ೧,೦೦೦ ಬಾರಿ ಉಲ್ಲೇಖಿಸಲಾಗಿದೆ ಎಂದು ಕಂಡುಹಿಡಿದಿದೆ, ಇದರಲ್ಲಿ ಜಾಹೀರಾತುಗಳು ಮತ್ತು ಆಟಗಾರರ ಸಮವಸ್ತ್ರ ಮತ್ತು ಸ್ಕೋರ್ಬೋರ್ಡ್ ಮತ್ತು ಪಿಚ್ನಲ್ಲಿ ಧರಿಸಿರುವ ಬ್ರ್ಯಾಂಡಿಂಗ್ ಸೇರಿದೆ. ಆಸ್ಟ್ರೇಲಿಯಾದ ಸ್ಥೂಲಕಾಯತೆ, ಕ್ಯಾನ್ಸರ್ ಮತ್ತು ಮಧುಮೇಹ ಸಂಸ್ಥೆಗಳ ಒಕ್ಕೂಟವು ಕ್ರಿಕೆಟ್ ಆಸ್ಟ್ರೇಲಿಯಾ, ಕ್ರೀಡೆಯ ಆಡಳಿತ ಮಂಡಳಿಗೆ "ಅನಾರೋಗ್ಯಕರ ಬ್ರ್ಯಾಂಡ್ಗಳ ಪ್ರಾಯೋಜಕತ್ವವನ್ನು ಹಂತಹಂತವಾಗಿ ತೊಡೆದುಹಾಕಲು" ಕರೆ ನೀಡಿತು, ಕ್ರಿಕೆಟ್ ಪ್ರೇಕ್ಷಕರಲ್ಲಿ ಮಕ್ಕಳೊಂದಿಗೆ "ಆರೋಗ್ಯಕರ, ಕುಟುಂಬ-ಆಧಾರಿತ ಕ್ರೀಡೆ" ಎಂದು ಒತ್ತಿಹೇಳಿತು.
===ಅಪ್ರಾಪ್ತ ವಯಸ್ಕರಿಗೆ ಮಾರಾಟವನ್ನು ನಿರ್ಬಂಧಿಸುವುದು===
ಮೆಕ್ಸಿಕೋದ ಹಲವಾರು ರಾಜ್ಯಗಳು ಅಪ್ರಾಪ್ತ ವಯಸ್ಕರಿಗೆ ಜಂಕ್ ಫುಡ್ ಮಾರಾಟವನ್ನು ಆಗಸ್ಟ್ ೨೦೨೦ ರಿಂದ ನಿಷೇಧಿಸಿತು.
===ಜಂಕ್ ಫುಡ್ ಜಾಹೀರಾತುಗಳನ್ನು ನಿಷೇಧಿಸುವುದು===
೨೦೨೧ ರ ಮಧ್ಯದಲ್ಲಿ, ಯುನೈಟೆಡ್ ಕಿಂಗ್ಡಮ್ ಸರ್ಕಾರವು ಕೊಬ್ಬು, ಉಪ್ಪು ಮತ್ತು ಸಕ್ಕರೆಯ ಆಹಾರಗಳ ಆನ್ಲೈನ್ ಜಾಹೀರಾತುಗಳನ್ನು ನಿಷೇಧಿಸುವ ನೀತಿಗಳನ್ನು ಪ್ರಸ್ತಾಪಿಸಿತು, ಜೊತೆಗೆ ರಾತ್ರಿ ೯:೦೦ ಗಂಟೆಯ ಮೊದಲು ದೂರದರ್ಶನದಲ್ಲಿ ಅಂತಹ ಆಹಾರಗಳ ಜಾಹೀರಾತುಗಳ ಮೇಲೆ ಹೆಚ್ಚುವರಿ ನಿಷೇಧವನ್ನು ವಿಧಿಸಿತು. ನಿಷೇಧಗಳು ಜಂಕ್ ಫುಡ್ ಉತ್ಪನ್ನವನ್ನು ನೇರವಾಗಿ ಪ್ರಚಾರ ಮಾಡದ ಜಾಹೀರಾತುಗಳ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ಕಂಪನಿಯ ವೆಬ್ಪುಟಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಈ ಉತ್ಪನ್ನಗಳ ಪ್ರಚಾರವನ್ನು ಅನುಮತಿಸಲಾಗುತ್ತದೆ. ಈ ನಿಷೇಧಗಳು ೨೦೨೩ ರಲ್ಲಿ ಜಾರಿಗೆ ಬರಲು ಉದ್ದೇಶಿಸಲಾಗಿತ್ತು.<ref>https://www.theguardian.com/media/2021/jun/23/uk-to-ban-junk-food-advertising-online-and-before-9pm-on-tv-from-2023</ref>
ಅಕ್ಟೋಬರ್ ೨೦೨೧ ರಲ್ಲಿ, ಸ್ಪೇನ್ನ ಗ್ರಾಹಕ ವ್ಯವಹಾರಗಳ ಸಚಿವಾಲಯವು ಸಚಿವ ಆಲ್ಬರ್ಟೊ ಗಾರ್ಜಾನ್ ಅವರ ನೇತೃತ್ವದಲ್ಲಿ ೧೬ ವರ್ಷದೊಳಗಿನ ಮಕ್ಕಳಿಗೆ ಜಂಕ್ ಫುಡ್ನ ಹಲವಾರು ವರ್ಗಗಳ ಜಾಹೀರಾತಿನ ಮೇಲೆ ನಿಷೇಧವನ್ನು ಘೋಷಿಸಿತು. ದೂರದರ್ಶನದಲ್ಲಿ, ರೇಡಿಯೊದಲ್ಲಿ, ಚಿತ್ರಮಂದಿರಗಳಲ್ಲಿ, ಪತ್ರಿಕೆಗಳಲ್ಲಿ ಆನ್ಲೈನ್ನಲ್ಲಿ ಅಂತಹ ಜಾಹೀರಾತುಗಳನ್ನು ನಿಷೇಧಿಸಲಾಗಿದೆ. ಪೀಡಿತ ಆಹಾರಗಳಲ್ಲಿ ಕ್ಯಾಂಡಿ, ಎನರ್ಜಿ ಬಾರ್ಗಳು, ಕುಕೀಸ್, ಕೇಕ್, ಜ್ಯೂಸ್, ಎನರ್ಜಿ ಡ್ರಿಂಕ್ಗಳು ಮತ್ತು [[ಐಸ್ ಕ್ರೀಂ]] ಸೇರಿವೆ. ಈ ನಿಷೇಧವು ೨೦೨೨ ರಲ್ಲಿ ಜಾರಿಗೆ ಬರಲಿದೆ.<ref>https://english.elpais.com/society/2021-10-29/spanish-government-to-ban-advertising-aimed-at-children-of-unhealthy-foods-such-as-chocolate-juices-and-ice-creams.html</ref>
==ಉಲ್ಲೇಖಗಳು==
<References />
7qxkz7uz4ls4m6kp8ekq81453u2kb5y
1108564
1108556
2022-07-23T08:01:25Z
Veena Sundar N.
75929
wikitext
text/x-wiki
[[ಚಿತ್ರ:Junk food.jpg|450px|center|alt=ಜಂಕ್ ಫುಡ್|ಜಂಕ್ ಫುಡ್]]
'''ಜಂಕ್ ಫುಡ್''' ಎಂಬುದು ಸಕ್ಕರೆ ಮತ್ತು/ಅಥವಾ ಕೊಬ್ಬಿನಿಂದ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುವ ಆಹಾರವನ್ನು ವಿವರಿಸಲು ಬಳಸಲಾಗುವ ಪದವಾಗಿದೆ, ಮತ್ತು ಪ್ರಾಯಶಃ ಸೋಡಿಯಂ ಕೂಡ, ಆದರೆ ಕಡಿಮೆ ಆಹಾರದ ಫೈಬರ್, [[ಪ್ರೋಟೀನ್]], ಜೀವಸತ್ವಗಳು, [[ಖನಿಜ|ಖನಿಜಗಳು]], ಅಥವಾ ಪೌಷ್ಟಿಕಾಂಶದ ಮೌಲ್ಯದ ಇತರ ಪ್ರಮುಖ ರೂಪಗಳಾಗಿವೆ.ಇದನ್ನು ಹೆಚ್.ಎಫ್ಎ.ಸ್.ಎಸ್. (ಹೈ ಇನ್ ಫ್ಯಾಟ್([[ಕೊಬ್ಬು]]), ಸಾಲ್ಟ್([[ಲವಣ|ಉಪ್ಪು]]), ಶುಗರ್([[ಸಕ್ಕರೆ]]) ಎಂದೂ ಕರೆಯಲಾಗುತ್ತದೆ. ಜಂಕ್ ಫುಡ್ ಎಂಬ ಪದವು ೧೯೫೦ ರ ದಶಕದ ಹಿಂದಿನದು.<ref>https://www.nytimes.com/2011/01/02/magazine/02FOB-onlanguage-t.html?_r=0</ref>
ಇದರ ನಿಖರವಾದ ವ್ಯಾಖ್ಯಾನ ಮತ್ತು ಉದ್ದೇಶ ಕಾಲಾನಂತರದಲ್ಲಿ ಬದಲಾಗುತ್ತವೆ.ಪರ್ಯಾಪ್ತ ಕೊಬ್ಬಿನ ಆಮ್ಲದಿಂದ ತಯಾರಿಸಿದ ಮಾಂಸದಂತಹ ಕೆಲವು ಅಧಿಕ-[[ಪ್ರೋಟೀನ್]] ಆಹಾರಗಳನ್ನು '''ಜಂಕ್ ಫುಡ್''' ಎಂದು ಪರಿಗಣಿಸಬಹುದು.<ref>https://direct.mit.edu/glep/article-abstract/18/2/93/14916/Sustainably-Sourced-Junk-Food-Big-Food-and-the?redirectedFrom=fulltext</ref> ಫಾಸ್ಟ್ ಫುಡ್ ಮತ್ತು ಫಾಸ್ಟ್ ಫುಡ್ ಉಪಹಾರ ಗೃಹಗಳನ್ನು ಸಾಮಾನ್ಯವಾಗಿ ಜಂಕ್ ಫುಡ್ನೊಂದಿಗೆ ಸಮೀಕರಿಸಲಾಗುತ್ತದೆ, ಆದರೂ ತ್ವರಿತ ಆಹಾರಗಳನ್ನು ಜಂಕ್ ಫುಡ್ ಎಂದು ವರ್ಗೀಕರಿಸಲಾಗುವುದಿಲ್ಲ.<ref>https://en.wikipedia.org/wiki/Special:BookSources/978-0313335273</ref><ref>https://www.newyorker.com/magazine/2015/11/02/freedom-from-fries</ref><ref>https://www.sciencekids.co.nz/sciencefacts/food/fastfood.html</ref> ಹೆಚ್ಚಿನ ಜಂಕ್ ಫುಡ್ ಹೆಚ್ಚು ಸಂಸ್ಕರಿಸಿದ ಆಹಾರವಾಗಿದೆ.
ಜಂಕ್ ಫುಡ್ ಅತಿಯಾದ [[ಆಹಾರ ಪದ್ಧತಿ|ಆಹಾರ ಪದ್ಧತಿಯಿಂದ]] ಉಂಟಾಗುವ ಋಣಾತ್ಮಕ ಆರೋಗ್ಯ ಪರಿಣಾಮಗಳ ಬಗ್ಗೆ ಕಳವಳಗಳು, ವಿಶೇಷವಾಗಿ ಸ್ಥೂಲಕಾಯತೆ, ಸಾರ್ವಜನಿಕ ಆರೋಗ್ಯ ಜಾಗೃತಿ ಅಭಿಯಾನಗಳು ಮತ್ತು ಹಲವಾರು ದೇಶಗಳಲ್ಲಿ ಜಾಹೀರಾತು ಮತ್ತು ಮಾರಾಟದ ಮೇಲೆ ನಿರ್ಬಂಧಗಳನ್ನು ಉಂಟುಮಾಡಿದೆ.<ref>https://publichealthlawcenter.org/topics/healthy-eating/food-marketing-kids</ref><ref>https://web.archive.org/web/20140920211847/http://www.who.int/features/2014/uk-food-drink-marketing/en/</ref><ref>https://www.cspinet.org/resource/food-marketing-other-countries</ref>
==ವ್ಯುತ್ಪತ್ತಿ==
ಜಂಕ್ ಫುಡ್ ಎಂಬ ಪದವು ಕನಿಷ್ಠ ೧೯೫೦ ರ ದಶಕದ ಆರಂಭದಲ್ಲಿದೆ, ಆದಾಗ್ಯೂ ಅದರ ನಾಣ್ಯವನ್ನು ಸಾರ್ವಜನಿಕ ಹಿತಾಸಕ್ತಿಯಲ್ಲಿ ವಿಜ್ಞಾನ ಕೇಂದ್ರದ ಮೈಕೆಲ್ ಎಫ್. ಜಾಕೋಬ್ಸನ್ ಅವರಿಗೆ ೧೯೭೨ ರಲ್ಲಿ ನೀಡಲಾಗಿದೆ.<ref>https://en.wikipedia.org/wiki/BBC_News</ref> ೧೯೫೨ ರಲ್ಲಿ, ಲಿಮಾ, ಓಹಿಯೋ, ನ್ಯೂಸ್, "'ಜಂಕ್ ಫುಡ್ಸ್' ಗಂಭೀರ ಅಪೌಷ್ಟಿಕತೆಗೆ ಕಾರಣ" ಎಂಬ ಶೀರ್ಷಿಕೆಯಲ್ಲಿ ಈ ನುಡಿಗಟ್ಟು ಕಾಣಿಸಿಕೊಂಡಿತು. "ಡಾ. ಬ್ರಾಡಿಸ್ ಹೆಲ್ತ್ ಕಾಲಮ್: ಮೋರ್ ಜಂಕ್ ದ್ಯಾನ್ ಫುಡ್" ಲೇಖನದಲ್ಲಿ, ಡಾ. ಬ್ರಾಡಿ ಹೀಗೆ ಬರೆಯುತ್ತಾರೆ, "ಶ್ರೀಮತಿ ಹೆಚ್ 'ಜಂಕ್' ಎಂದು ಕರೆಯುವುದನ್ನು ನಾನು ಚೀಟ್ ಫುಡ್ ಎಂದು ಕರೆಯುತ್ತೇನೆ. ಅದು ಮುಖ್ಯವಾಗಿ (೧) ಬಿಳಿ ಹಿಟ್ಟು ಮತ್ತು (೨) ಸಂಸ್ಕರಿಸಿದ ಬಿಳಿ ಸಕ್ಕರೆ ಅಥವಾ ಸಿರಪ್ನಿಂದ ಮಾಡಲ್ಪಟ್ಟಿದೆ. ಉದಾಹರಣೆಗೆ, ಬಿಳಿ ಬ್ರೆಡ್ , ಕ್ರ್ಯಾಕರ್ಸ್, ಕೇಕ್, ಕ್ಯಾಂಡಿ, ಐಸ್ ಕ್ರೀಮ್ ಸೋಡಾ, ಚಾಕೊಲೇಟ್ ಮಾಲ್ಟೆಡ್, ಸಂಡೇಸ್, ಸಿಹಿಯಾದ ಕಾರ್ಬೊನೇಟೆಡ್ ಪಾನೀಯಗಳು." ಚೀಟ್ ಫುಡ್ ಎಂಬ ಪದವನ್ನು ಕನಿಷ್ಠ ೧೯೧೬ ರಲ್ಲಿ ಪತ್ರಿಕೆಯ ಉಲ್ಲೇಖಗಳಲ್ಲಿ ಗುರುತಿಸಬಹುದು.<ref>https://www.grammarphobia.com/blog/2011/02/junk-food.html</ref>
==ವ್ಯಾಖ್ಯಾನಗಳು==
ಆಂಡ್ರ್ಯೂ ಎಫ್. ಸ್ಮಿತ್ನ ಎನ್ಸೈಕ್ಲೋಪೀಡಿಯಾ ಆಫ್ ಜಂಕ್ ಫುಡ್ ಅಂಡ್ ಫಾಸ್ಟ್ ಫುಡ್ನಲ್ಲಿ, ಜಂಕ್ ಫುಡ್ ಅನ್ನು "ಕ್ಯಾಂಡಿ, ಬೇಕರಿ ಸಾಮಾನುಗಳು, [[:en:https://en.wikipedia.org/wiki/Ice_cream|ಐಸ್ ಕ್ರೀಮ್]], ಉಪ್ಪು ತಿಂಡಿಗಳು ಮತ್ತು ತಂಪು ಪಾನೀಯಗಳು ಸೇರಿದಂತೆ, ಕಡಿಮೆ ಅಥವಾ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರದ ಆದರೆ ಸಾಕಷ್ಟು ಪ್ರಮಾಣದಲ್ಲಿ ಹೊಂದಿರುವ ವಾಣಿಜ್ಯ ಉತ್ಪನ್ನಗಳು" ಎಂದು ವ್ಯಾಖ್ಯಾನಿಸಲಾಗಿದೆ. ಕ್ಯಾಲೋರಿಗಳು, ಉಪ್ಪು]] ಮತ್ತು ಕೊಬ್ಬುಗಳು. ಎಲ್ಲಾ ತ್ವರಿತ ಆಹಾರಗಳು ಜಂಕ್ ಫುಡ್ಗಳಲ್ಲದಿದ್ದರೂ, ಅವುಗಳಲ್ಲಿ ಹೆಚ್ಚಿನವುಗಳು. ತ್ವರಿತ ಆಹಾರಗಳು ಆರ್ಡರ್ ಮಾಡಿದ ನಂತರ ತಕ್ಷಣವೇ ಬಡಿಸಲು ಸಿದ್ಧವಾಗಿರುವ ಆಹಾರಗಳಾಗಿವೆ. ಕೆಲವು ತ್ವರಿತ ಆಹಾರಗಳು ಹೆಚ್ಚಿನ ಕ್ಯಾಲೋರಿಗಳಲ್ಲಿ ಮತ್ತು ಕಡಿಮೆ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುತ್ತವೆ. ಸಲಾಡ್ಗಳಂತಹ ತ್ವರಿತ ಆಹಾರಗಳು ಕ್ಯಾಲೊರಿಗಳಲ್ಲಿ ಕಡಿಮೆ ಮತ್ತು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರಬಹುದು."
ಜಂಕ್ ಫುಡ್ ಖಾಲಿ ಕ್ಯಾಲೊರಿಗಳನ್ನು ಒದಗಿಸುತ್ತದೆ ಆದರೆ ಪೌಷ್ಟಿಕಾಂಶದ ಆಹಾರಕ್ಕೆ ಅಗತ್ಯವಿರುವ ಪ್ರೋಟೀನ್, ವಿಟಮಿನ್ಗಳು ಅಥವಾ ಖನಿಜಗಳಲ್ಲಿ ಸ್ವಲ್ಪ ಅಥವಾ ಯಾವುದನ್ನೂ ಪೂರೈಸುವುದಿಲ್ಲ. ಹ್ಯಾಂಬರ್ಗರ್ಗಳು, [[ಪಿಜ್ಜಾ]], ಮತ್ತು ಟ್ಯಾಕೋಗಳಂತಹ ಕೆಲವು ಆಹಾರಗಳನ್ನು ಅವುಗಳ ಪದಾರ್ಥಗಳು ಮತ್ತು ತಯಾರಿಕೆಯ ವಿಧಾನಗಳ ಆಧಾರದ ಮೇಲೆ ಆರೋಗ್ಯಕರ ಅಥವಾ ಜಂಕ್ ಫುಡ್ ಎಂದು ಪರಿಗಣಿಸಬಹುದು. ಹೆಚ್ಚು ಸಂಸ್ಕರಿಸಿದ ವಸ್ತುಗಳು ಸಾಮಾನ್ಯವಾಗಿ ಜಂಕ್ ಫುಡ್ ವರ್ಗದ ಅಡಿಯಲ್ಲಿ ಬರುತ್ತವೆ. ಬೆಳಗಿನ ಉಪಾಹಾರ ಧಾನ್ಯಗಳು ಹೆಚ್ಚಾಗಿ ಸಕ್ಕರೆ ಅಥವಾ ಹೆಚ್ಚಿನ ಫ್ರಕ್ಟೋಸ್ ಕಾರ್ನ್ ಸಿರಪ್ ಮತ್ತು ಬಿಳಿ ಹಿಟ್ಟು ಅಥವಾ ಮೆಕ್ಕೆ ಜೋಳವನ್ನು ಒಳಗೊಂಡಿರುತ್ತದೆ.
ಯುನೈಟೆಡ್ ಕಿಂಗ್ಡಮ್ನ ಜಾಹೀರಾತು ಮಾನದಂಡಗಳ ಪ್ರಾಧಿಕಾರ, ಯುಕೆ [[ಜಾಹೀರಾತು]] ಉದ್ಯಮದ ಸ್ವಯಂ-ನಿಯಂತ್ರಕ ಸಂಸ್ಥೆ, ಜಂಕ್ ಫುಡ್ ಅನ್ನು ವ್ಯಾಖ್ಯಾನಿಸಲು [[:en :Nutrition|ಪೌಷ್ಟಿಕಾಂಶದ]] ಪ್ರೊಫೈಲಿಂಗ್ ಅನ್ನು ಬಳಸುತ್ತದೆ. ಆಹಾರಗಳನ್ನು "ಎ" [[:en :Nutrition|ಪೋಷಕಾಂಶಗಳು]](ಶಕ್ತಿ, ಸ್ಯಾಚುರೇಟೆಡ್ ಕೊಬ್ಬು, ಒಟ್ಟು ಸಕ್ಕರೆ ಮತ್ತು ಸೋಡಿಯಂ) ಮತ್ತು "ಸಿ" ಪೋಷಕಾಂಶಗಳೆಂದು(ಹಣ್ಣು, ತರಕಾರಿ ಮತ್ತು ಕಾಯಿ ಅಂಶ, ಫೈಬರ್ ಮತ್ತು ಪ್ರೋಟೀನ್) ಸ್ಕೋರ್ ಮಾಡಲಾಗುತ್ತದೆ. ಎ ಮತ್ತು ಸಿ ಸ್ಕೋರ್ಗಳ ನಡುವಿನ ವ್ಯತ್ಯಾಸವು ಆಹಾರ ಅಥವಾ ಪಾನೀಯವನ್ನು ಹೆಚ್.ಎಫ್.ಎಸ್.ಎಸ್. ಎಂದು ವರ್ಗೀಕರಿಸಲಾಗಿದೆಯೇ ಎಂಬುದನ್ನು ನಿರ್ಧರಿಸುತ್ತದೆ(ಹೈ ಇನ್ ಫ್ಯಾಟ್(ಕೊಬ್ಬು) , ಸಾಲ್ಟ್(ಉಪ್ಪು) , ಶುಗರ್(ಸಕ್ಕರೆ)-ಇವು ಜಂಕ್ ಫುಢ್ ಗೆ ಸಮಾನಾರ್ಥಕವಾದ ಪದಗಳು).
ಪ್ಯಾನಿಕ್ ನೇಷನ್ನಲ್ಲಿ: ಜಂಕ್ ಫುಡ್ ಲೇಬಲ್ ಅನ್ನು ಪೌಷ್ಟಿಕಾಂಶದ ಅರ್ಥಹೀನ ಎಂದು ವಿವರಿಸಲಾಗಿದೆ: ಆಹಾರವು ಆಹಾರದಂತಿರಬೇಕು ಅದಲ್ಲದೆ ಪೌಷ್ಟಿಕಾಂಶದ ಮೌಲ್ಯವಿಲ್ಲದಿದ್ದರೆ, ಅದು ಆಹಾರವಲ್ಲ. ಸಹ-ಸಂಪಾದಕ ವಿನ್ಸೆಂಟ್ ಮಾರ್ಕ್ಸ್ ವಿವರಿಸುತ್ತಾರೆ, "ಆಹಾರವನ್ನು 'ಜಂಕ್' ಎಂದು ಲೇಬಲ್ ಮಾಡುವುದು 'ನಾನು ಅದನ್ನು ಒಪ್ಪುವುದಿಲ್ಲ' ಎಂದು ಹೇಳುವ ಇನ್ನೊಂದು ಮಾರ್ಗವಾಗಿದೆ. ಕೆಟ್ಟ ಮಿಶ್ರಣಗಳು ಮತ್ತು ಆಹಾರದ ಪ್ರಮಾಣಗಳಿಂದ ಕೂಡಿದ ಕೆಟ್ಟ ಆಹಾರಗಳಿವೆ. ಆದರೆ ಮಾಲಿನ್ಯ ಅಥವಾ ಹದಗೆಡುವ ಮೂಲಕ ಕೆಟ್ಟದ್ದನ್ನು ಹೊರತುಪಡಿಸಿ ಯಾವುದೇ 'ಕೆಟ್ಟ ಆಹಾರ'ಗಳಿಲ್ಲ."
==ಇತಿಹಾಸ==
[[ನ್ಯೂ ಯಾರ್ಕ್ ನಗರ|ನ್ಯೂಯಾರ್ಕ್]] ಟೈಮ್ಸ್ನಲ್ಲಿನ "ಲೆಟ್ ಅಸ್ ನೌ ಪ್ರೈಸ್ ದಿ ಗ್ರೇಟ್ ಮೆನ್ ಆಫ್ ಜಂಕ್ ಫುಡ್" ಲೇಖನದ ಪ್ರಕಾರ, "ಜಂಕ್ ಫುಡ್ನ ಇತಿಹಾಸವು ಹೆಚ್ಚಾಗಿ [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೇರಿಕನ್]] ಕಥೆಯಾಗಿದೆ: ಇದು ನೂರಾರು ವರ್ಷಗಳಿಂದ, ಪ್ರಪಂಚದ ಅನೇಕ ಭಾಗಗಳಲ್ಲಿ ಇದೆ. ಆದರೆ ಯಾರೂ ಅದರ ಹಲವು ಪ್ರಭೇದಗಳನ್ನು ಕಂಡುಹಿಡಿದು, ಅದನ್ನು ಬ್ರ್ಯಾಂಡ್ ಮಾಡುವುದು, ಅದನ್ನು ಸಾಮೂಹಿಕವಾಗಿ ಉತ್ಪಾದಿಸುವುದು, ಜನರನ್ನು ಶ್ರೀಮಂತರನ್ನಾಗಿ ಮಾಡುವುದು ಮತ್ತು ಅದನ್ನು ತಿನ್ನುವುದು ಉತ್ತಮ ಕೆಲಸವನ್ನು ಮಾಡಿಲ್ಲ."<ref>https://www.nytimes.com/2010/08/08/weekinreview/08manny.html</ref> ಕ್ರ್ಯಾಕರ್ ಜ್ಯಾಕ್, ಕ್ಯಾಂಡಿ-ಲೇಪಿತ ಪಾಪ್ಕಾರ್ನ್- ಮತ್ತು ಕಡಲೆಕಾಯಿ ಮಿಠಾಯಿ, ಮೊದಲ ಜನಪ್ರಿಯ ಹೆಸರು-ಬ್ರಾಂಡ್ ಜಂಕ್ ಫುಡ್ ಎಂದು ಮನ್ನಣೆ ಪಡೆದಿದೆ; ಇದನ್ನು ಚಿಕಾಗೋದಲ್ಲಿ ರಚಿಸಲಾಯಿತು, ೧೮೯೬ ರಲ್ಲಿ ನೋಂದಾಯಿಸಲಾಯಿತು ಮತ್ತು ೨೦ ವರ್ಷಗಳ ನಂತರ ವಿಶ್ವದಲ್ಲೇ ಹೆಚ್ಚು ಮಾರಾಟವಾದ ಕ್ಯಾಂಡಿಯಾಯಿತು.<ref>https://www.thedailymeal.com/travel/where-did-junk-food-come</ref>
==ಜನಪ್ರಿಯತೆ ಮತ್ತು ಮನವಿ==
ಜಂಕ್ ಫುಡ್ ಅದರ ವಿವಿಧ ರೂಪಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ ಮತ್ತು ಆಧುನಿಕ ಜನಪ್ರಿಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಯು. ಎಸ್. (US) ನಲ್ಲಿ, ವಾರ್ಷಿಕ ಫಾಸ್ಟ್ ಫುಡ್ ಮಾರಾಟವು $೬೨೦ ಶತಕೋಟಿಯಷ್ಟು ಸೂಪರ್ಮಾರ್ಕೆಟ್ ಮಾರಾಟಕ್ಕೆ ಹೋಲಿಸಿದರೆ, $೧೬೦ ಶತಕೋಟಿಯಷ್ಟಿದೆ<ref>https://www.franchisehelp.com/industry-reports/fast-food-industry-analysis-2020-cost-trends/</ref> (ಒಂದು ಅಂಕಿ ಅಂಶವು ಅನುಕೂಲಕರ ಆಹಾರಗಳು, ಲಘು ಆಹಾರಗಳು ಮತ್ತು ಕ್ಯಾಂಡಿಗಳ ರೂಪದಲ್ಲಿ ಜಂಕ್ ಫುಡ್ ಅನ್ನು ಒಳಗೊಂಡಿದೆ) . ೧೯೭೬ ರಲ್ಲಿ, USನ ಟಾಪ್ ೧೦ ಪಾಪ್ ಹಾಡುಗಳಲ್ಲಿ ಒಂದಾದ "ಜಂಕ್ ಫುಡ್ ಜಂಕಿ" ಎಂಬ ಹಾಡು ಜಂಕ್ ಫುಡ್ ವ್ಯಸನಿಯೊಬ್ಬನನ್ನು ವಿವರಿಸುತ್ತದೆ, ಅವನು ಹಗಲಿನಲ್ಲಿ ಆರೋಗ್ಯಕರ ಆಹಾರವನ್ನು ಅನುಸರಿಸುವಂತೆ ನಟಿಸುತ್ತಾನೆ, ಆದರೆ ರಾತ್ರಿಯಲ್ಲಿ ಹೊಸ್ಟೆಸ್ ಟ್ವಿಂಕೀಸ್ ಮತ್ತು ಫ್ರಿಟೋಸ್ ಕಾರ್ನ್ ಚಿಪ್ಸ್, ಮೆಕ್ಡೊನಾಲ್ಡ್ಸ್ ಮತ್ತು KFC ಗಳಲ್ಲಿ ಕಮರಿ ಹೋಗುತ್ತಾನೆ. ಮೂವತ್ತಾರು ವರ್ಷಗಳ ನಂತರ, "ಟಾಪ್ ೧೦ ಐಕಾನಿಕ್ ಜಂಕ್ ಫುಡ್ಸ್" ಎಂಬ ಶೀರ್ಷಿಕೆಯ ಲೇಖನದಲ್ಲಿ ಟೈಮ್ ಟ್ವಿಂಕಿಯನ್ನು #೧ ಸ್ಥಾನದಲ್ಲಿ ಇರಿಸಿತು: "ಅಷ್ಟೇ ಅಲ್ಲ...ನಮ್ಮ ಸೂಪರ್ಮಾರ್ಕೆಟ್ ಕಪಾಟಿನಲ್ಲಿ ಮತ್ತು ನಮ್ಮ ಹೊಟ್ಟೆಯಲ್ಲಿ ಮುಖ್ಯವಾದ ಅಂಶವಾಗಿದೆ. ನಮ್ಮ ಜನಪ್ರಿಯ ಸಂಸ್ಕೃತಿ ಮತ್ತು, ಎಲ್ಲಕ್ಕಿಂತ ಹೆಚ್ಚಾಗಿ, ನಮ್ಮ ಹೃದಯದಲ್ಲಿ, ಯಾವುದೇ ಪೌಷ್ಟಿಕಾಂಶದ ಮೌಲ್ಯದ ಕೊರತೆಯಿಂದಾಗಿ ಸಾಮಾನ್ಯವಾಗಿ ಟೀಕೆಗಳು, ಟ್ವಿಂಕಿ ಸಾಂಸ್ಕೃತಿಕ ಮತ್ತು ಗ್ಯಾಸ್ಟ್ರೊನೊಮಿಕಲ್ ಐಕಾನ್ ಆಗಿ ಮುಂದುವರಿಯುವಲ್ಲಿ ಯಶಸ್ವಿಯಾಗಿದ್ದಾರೆ."
[[ಚಿತ್ರ:Junk Food.JPG|400px|thumb|right|alt=ಜಂಕ್ ಫುಡ್|ಜಂಕ್ ಫುಡ್]]
ಜುಲೈ ೨೧ ರಂದು ಅಮೇರಿಕಾ ವಾರ್ಷಿಕ ರಾಷ್ಟ್ರೀಯ ಜಂಕ್ ಫುಡ್ ದಿನವನ್ನು ಆಚರಿಸುತ್ತದೆ. ಇದು ಸುಮಾರು ೧೭೫ US ಆಹಾರ ಮತ್ತು ಪಾನೀಯ ದಿನಗಳಲ್ಲಿ ಒಂದಾಗಿದೆ ಹಾಗೂ ಇದನ್ನು "ಹೆಚ್ಚು ಆಹಾರವನ್ನು ಮಾರಾಟ ಮಾಡಲು ಬಯಸುವ ಜನರು" ರಚಿಸಿದ್ದಾರೆ.
ಜಂಕ್ ಫುಡ್ನ ಮನವಿಯ ಮೂಲಕ್ಕೆ ಸಂಬಂಧಿಸಿದಂತೆ, ಯಾವುದೇ ನಿರ್ಣಾಯಕ ವೈಜ್ಞಾನಿಕ ಉತ್ತರವಿಲ್ಲ, ಶಾರೀರಿಕ ಮತ್ತು ಮಾನಸಿಕ ಅಂಶಗಳೆರಡನ್ನೂ ಉಲ್ಲೇಖಿಸಲಾಗಿದೆ. ಆಹಾರ ತಯಾರಕರು ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಮಾನವ ಸಂಬಂಧವನ್ನು ಪ್ರಚೋದಿಸುವ ಪರಿಮಳ ಪ್ರೊಫೈಲ್ಗಳನ್ನು ರಚಿಸಲು ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಶತಕೋಟಿ ಡಾಲರ್ಗಳನ್ನು ಖರ್ಚು ಮಾಡುತ್ತಾರೆ. ಸೇವನೆಯು ಮೆದುಳಿನಲ್ಲಿ ಆಹ್ಲಾದಕರವಾದ, ವ್ಯಸನಕಾರಿ ಪರಿಣಾಮಗಳನ್ನು ಉಂಟುಮಾಡುತ್ತದೆ. ಅದೇ ಸಮಯದಲ್ಲಿ, ಬೃಹತ್ ಮಾರ್ಕೆಟಿಂಗ್ ಪ್ರಯತ್ನಗಳನ್ನು ನಿಯೋಜಿಸಲಾಗಿದೆ, ಇದು ಪ್ರಬಲವಾದ ಬ್ರ್ಯಾಂಡ್ ನಿಷ್ಠೆಯನ್ನು ಸೃಷ್ಟಿಸುತ್ತದೆ, ಅದು ರುಚಿಯನ್ನು ಟ್ರಂಪ್ ಮಾಡಬಹುದು ಎಂದು ಅಧ್ಯಯನಗಳು ತೋರಿಸಿವೆ.
ಹೆಚ್ಚು ಶ್ರೀಮಂತರಿಗಿಂತ ಬಡವರು ಒಟ್ಟಾರೆಯಾಗಿ ಹೆಚ್ಚು ಜಂಕ್ ಫುಡ್ ತಿನ್ನುತ್ತಾರೆ ಎಂಬುದು ಸುಸ್ಥಾಪಿತವಾಗಿದೆ. ಆದರೆ ಇದಕ್ಕೆ ಕಾರಣಗಳು ಸ್ಪಷ್ಟವಾಗಿಲ್ಲ. ಕೆಲವು ಅಧ್ಯಯನಗಳು '''ಸಾಮಾಜಿಕ-ಆರ್ಥಿಕ ಸ್ಥಿತಿ''' ಪ್ರಕಾರ ಆಹಾರ ಗ್ರಹಿಕೆಯಲ್ಲಿನ ವ್ಯತ್ಯಾಸಗಳ ಮೇಲೆ ಕೇಂದ್ರೀಕರಿಸಿದೆ; SES ಆಧಾರದ ಮೇಲೆ ವಿಭಿನ್ನವಾಗಿರುವ ಕೆಲವು ಅಧ್ಯಯನಗಳು ಆರ್ಥಿಕವಾಗಿ ಸವಾಲು ಹೊಂದಿರುವವರು ಆರೋಗ್ಯಕರ ಆಹಾರವನ್ನು ಜನಸಂಖ್ಯೆಯ ಯಾವುದೇ ವಿಭಾಗಕ್ಕಿಂತ ಭಿನ್ನವಾಗಿ ಗ್ರಹಿಸುವುದಿಲ್ಲ ಎಂದು ಸೂಚಿಸುತ್ತದೆ.
==ಆರೋಗ್ಯದ ಪರಿಣಾಮಗಳು==
ಜಂಕ್ ಫುಡ್ ಅನ್ನು ಆಗಾಗ್ಗೆ ಸೇವಿಸಿದಾಗ, ಜಂಕ್ ಫುಡ್ನಲ್ಲಿ ಕಂಡುಬರುವ ಹೆಚ್ಚುವರಿ [[ಕೊಬ್ಬು]], ಸರಳ [[ಕಾರ್ಬೋಹೈಡ್ರೇಟ್ಗಳು]] ಮತ್ತು ಸಂಸ್ಕರಿಸಿದ ಸಕ್ಕರೆಯು ಸ್ಥೂಲಕಾಯತೆ, ಹೃದಯರಕ್ತನಾಳದ ಕಾಯಿಲೆ ಮತ್ತು ಇತರ ಅನೇಕ ದೀರ್ಘಕಾಲದ ಆರೋಗ್ಯ ಪರಿಸ್ಥಿತಿಗಳ ಅಪಾಯವನ್ನು ಹೆಚ್ಚಿಸುತ್ತದೆ. ಘಾನಾದಲ್ಲಿ ತ್ವರಿತ ಆಹಾರಗಳ ಸೇವನೆಯ ಮೇಲಿನ ಕೇಸ್ ಸ್ಟಡಿ ಜಂಕ್ ಫುಡ್ ಸೇವನೆ ಮತ್ತು ಬೊಜ್ಜು ದರಗಳ ನಡುವಿನ ನೇರ ಸಂಬಂಧವನ್ನು ಸೂಚಿಸಿದೆ. ವರದಿಯು ಸ್ಥೂಲಕಾಯತೆಯು ಹೃದಯಾಘಾತಗಳ ದರದಲ್ಲಿ ಏರಿಕೆಯಂತಹ ಸಂಬಂಧಿತ ಸಂಕೀರ್ಣ ಆರೋಗ್ಯ ಕಾಳಜಿಗಳಿಗೆ ಕಾರಣವಾಗುತ್ತದೆ ಎಂದು ಪ್ರತಿಪಾದಿಸುತ್ತದೆ. ೩೦ ವರ್ಷ ವಯಸ್ಸಿನಲ್ಲೇ, ಅಪಧಮನಿಗಳು ಮುಚ್ಚಿಹೋಗಲು ಪ್ರಾರಂಭಿಸಬಹುದು ಮತ್ತು ಭವಿಷ್ಯದ ಹೃದಯಾಘಾತಗಳಿಗೆ ಅಡಿಪಾಯ ಹಾಕಬಹುದು ಎಂದು ಅಧ್ಯಯನಗಳು ಬಹಿರಂಗಪಡಿಸುತ್ತವೆ. ಗ್ರಾಹಕರು ಒಂದೇ ಸಮಯದಲ್ಲಿ ಹೆಚ್ಚು ತಿನ್ನುತ್ತಾರೆ, ಮತ್ತು ಜಂಕ್ ಫುಡ್ನೊಂದಿಗೆ ತಮ್ಮ ಹಸಿವನ್ನು ತೃಪ್ತಿಪಡಿಸುವವರು ಹಣ್ಣುಗಳು ಅಥವಾ ತರಕಾರಿಗಳಂತಹ ಆರೋಗ್ಯಕರ ಆಹಾರವನ್ನು ಸೇವಿಸುವ ಸಾಧ್ಯತೆ ಕಡಿಮೆ ಇದೆ.
ಇಲಿಗಳ ಮೇಲಿನ ಪರೀಕ್ಷೆಯು ಜಂಕ್ ಫುಡ್ನ ಋಣಾತ್ಮಕ ಪರಿಣಾಮಗಳನ್ನು ಸೂಚಿಸಿದೆ ಮತ್ತು ಅದು ಜನರಲ್ಲೂ ಪ್ರಕಟವಾಗಬಹುದು. ೨೦೦೮ ರಲ್ಲಿ '''ಸ್ಕ್ರಿಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್''' ಅಧ್ಯಯನವು ಜಂಕ್ ಫುಡ್ ಸೇವನೆಯು ಕೊಕೇನ್ ಮತ್ತು ಹೆರಾಯಿನ್ ನಂತಹ ವ್ಯಸನಕಾರಿ ಡ್ರಗ್ಸ್ ರೀತಿಯಲ್ಲಿ ಮೆದುಳಿನ ಚಟುವಟಿಕೆಯನ್ನು ಬದಲಾಯಿಸುತ್ತದೆ ಎಂದು ಸೂಚಿಸಿದೆ. ಜಂಕ್ ಫುಡ್ನ ಅನಿಯಮಿತ ಪ್ರವೇಶದೊಂದಿಗೆ ಹಲವು ವಾರಗಳ ನಂತರ, ಇಲಿಗಳ ಮಿದುಳುಗಳ ಆನಂದ ಕೇಂದ್ರಗಳು ಸಂವೇದನಾರಹಿತವಾದವು. ಆನಂದಕ್ಕಾಗಿ ಹೆಚ್ಚಿನ ಆಹಾರದ ಅಗತ್ಯವಿತ್ತು; ಜಂಕ್ ಫುಡ್ ಅನ್ನು ತೆಗೆದು ಆರೋಗ್ಯಕರ ಆಹಾರದೊಂದಿಗೆ ಬದಲಿಸಿದ ನಂತರವೂ ಇಲಿಗಳು ಪೌಷ್ಟಿಕಾಂಶದ ದರವನ್ನು ತಿನ್ನುವ ಬದಲು ಎರಡು ವಾರಗಳ ಕಾಲ ಹಸಿವಿನಿಂದ ಬಳಲುತ್ತಿದ್ದವು. ಬ್ರಿಟೀಷ್ ಜರ್ನಲ್ ಆಫ್ ನ್ಯೂಟ್ರಿಷನ್ನಲ್ಲಿನ ೨೦೦೭ ರ ಅಧ್ಯಯನವು ಗರ್ಭಾವಸ್ಥೆಯಲ್ಲಿ ಜಂಕ್ ಫುಡ್ ತಿನ್ನುವ ಹೆಣ್ಣು ಇಲಿಗಳು ತಮ್ಮ ಸಂತತಿಯಲ್ಲಿ ಅನಾರೋಗ್ಯಕರ ಆಹಾರ ಪದ್ಧತಿಯ ಸಾಧ್ಯತೆಯನ್ನು ಹೆಚ್ಚಿಸುತ್ತವೆ ಎಂದು ಕಂಡುಹಿಡಿದಿದೆ.
ಮಾನವರಲ್ಲಿ ಭಾವನಾತ್ಮಕ ಆರೋಗ್ಯದ ಮೇಲೆ ಸಕ್ಕರೆಯ ಆಹಾರಗಳ ಪ್ರಭಾವದ ಕುರಿತು ಇತರ ಸಂಶೋಧನೆಗಳನ್ನು ಮಾಡಲಾಗಿದೆ ಮತ್ತು ಜಂಕ್ ಫುಡ್ ಸೇವನೆಯು ಶಕ್ತಿಯ ಮಟ್ಟಗಳು ಮತ್ತು ಭಾವನಾತ್ಮಕ ಯೋಗಕ್ಷೇಮದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಸೂಚಿಸಿದೆ.
==ಜಂಕ್ ಫುಡ್ ವಿರೋಧಿ ಕ್ರಮಗಳು==
ಜಂಕ್ ಫುಡ್ ಸೇವನೆಯನ್ನು ನಿಗ್ರಹಿಸಲು ಹಲವಾರು ದೇಶಗಳು ವಿವಿಧ ರೀತಿಯ ಶಾಸಕಾಂಗ ಕ್ರಮಗಳನ್ನು ತೆಗೆದುಕೊಂಡಿವೆ ಅಥವಾ ಪರಿಗಣಿಸುತ್ತಿವೆ. ೨೦೧೪ ರಲ್ಲಿ, ಆರೋಗ್ಯದ ಹಕ್ಕಿನ ಕುರಿತು ವಿಶ್ವಸಂಸ್ಥೆಯ ವಿಶೇಷ ವರದಿಗಾರ ಆನಂದ್ ಗ್ರೋವರ್ ಅವರು "ಅನಾರೋಗ್ಯಕರ ಆಹಾರಗಳು, ಸಾಂಕ್ರಾಮಿಕವಲ್ಲದ ರೋಗಗಳು ಮತ್ತು ಆರೋಗ್ಯದ ಹಕ್ಕು'' ಎಂಬ ತಮ್ಮ ವರದಿಯನ್ನು ಬಿಡುಗಡೆ ಮಾಡಿದರು ಮತ್ತು "ಆಹಾರ ಮತ್ತು ಪೌಷ್ಟಿಕಾಂಶವನ್ನು ಅಭಿವೃದ್ಧಿಪಡಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರಗಳಿಗೆ ಕರೆ ನೀಡಿದರು. ಆರೋಗ್ಯಕರ ಆಹಾರಕ್ಕಾಗಿ ಮಾರ್ಗಸೂಚಿಗಳು, ಜಂಕ್ ಫುಡ್ನ ಮಾರ್ಕೆಟಿಂಗ್ ಮತ್ತು ಜಾಹೀರಾತುಗಳನ್ನು ನಿಯಂತ್ರಿಸುವುದು, ಆಹಾರ ಉತ್ಪನ್ನಗಳ ಗ್ರಾಹಕ-ಸ್ನೇಹಿ ಲೇಬಲ್ ಅನ್ನು ಅಳವಡಿಸಿಕೊಳ್ಳುವುದು ಮತ್ತು ಆರೋಗ್ಯದ ಹಕ್ಕಿನ ಉಲ್ಲಂಘನೆಗಳಿಗೆ ಹೊಣೆಗಾರಿಕೆಯ ಕಾರ್ಯವಿಧಾನಗಳನ್ನು ಸ್ಥಾಪಿಸುವುದು ಈ ಎಲ್ಲ ಕ್ರಮಗಳನ್ನು ಒಳಗೊಂಡಿದ್ದವು.
೧೯೬೮ ಮತ್ತು ೧೯೭೭ ರ ನಡುವೆ ಮೆಕ್ಗವರ್ನ್ ಸಮಿತಿ (ಯುನೈಟೆಡ್ ಸ್ಟೇಟ್ಸ್ ಸೆನೆಟ್ ಸೆಲೆಕ್ಟ್ ಕಮಿಟಿ ಆನ್ ನ್ಯೂಟ್ರಿಷನ್ ಅಂಡ್ ಹ್ಯೂಮನ್ ನೀಡ್ಸ್, ಸೆನೆಟರ್ ಜಾರ್ಜ್ ಮೆಕ್ಗವರ್ನ್ ಅವರ ಅಧ್ಯಕ್ಷತೆಯಲ್ಲಿ) ಅಮೆರಿಕಾದ ಆಹಾರದಲ್ಲಿ ಜಂಕ್ ಫುಡ್ ಅನ್ನು ಗುರುತಿಸಲು ಮತ್ತು ನಿಗ್ರಹಿಸಲು ಆರಂಭಿಕ, ಉನ್ನತ-ಪ್ರೊಫೈಲ್ ಮತ್ತು ವಿವಾದಾತ್ಮಕ ಪ್ರಯತ್ನವನ್ನು ಕೈಗೊಂಡಿತು. USನಲ್ಲಿನ ಅಪೌಷ್ಟಿಕತೆ ಮತ್ತು ಹಸಿವಿನ ಬಗ್ಗೆ ತನಿಖೆ ಮಾಡಲು, ಸಮಿತಿಯ ವ್ಯಾಪ್ತಿಯು ಕ್ರಮೇಣವಾಗಿ ವಿಸ್ತರಿಸಲ್ಪಟ್ಟಿತು, ಇದು ಆಹಾರ ಪದ್ಧತಿಗಳ ಮೇಲೆ ಪರಿಣಾಮ ಬೀರುವ ಪರಿಸರ ಪರಿಸ್ಥಿತಿಗಳನ್ನು ಒಳಗೊಂಡಿರುತ್ತದೆ. ಸಂಸ್ಕರಿತ ಆಹಾರಗಳಲ್ಲಿ ಉಪ್ಪು, ಸಕ್ಕರೆ ಮತ್ತು ಕೊಬ್ಬಿನ ಬಳಕೆಯ ಬಗ್ಗೆ ಸಮಿತಿಯು ತಕರಾರು ಎತ್ತಿತು, ಅತಿಯಾಗಿ ತಿನ್ನುವ ಸಮಸ್ಯೆಗಳು ಮತ್ತು ಟಿವಿಯಲ್ಲಿ ಜಂಕ್ ಫುಡ್ನ ಹೆಚ್ಚಿನ ಶೇಕಡಾವಾರು ಜಾಹೀರಾತುಗಳನ್ನು ಗಮನಿಸಿತು ಮತ್ತು ಕೆಟ್ಟ ಆಹಾರ ಪದ್ಧತಿಗಳು ಧೂಮಪಾನದಷ್ಟೇ ಮಾರಕವಾಗಬಹುದು ಎಂದು ಹೇಳಿತು. ಆಹಾರ ಉದ್ಯಮ, ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್ ಮತ್ತು ಸಮಿತಿಯೊಳಗೆ ಸೇರಿದಂತೆ ಹಲವು ದಿಕ್ಕುಗಳಿಂದ ಸಂಶೋಧನೆಗಳನ್ನು ಹೆಚ್ಚು ಟೀಕಿಸಲಾಯಿತು ಮತ್ತು ನಿರಾಕರಿಸಲಾಯಿತು. ೧೯೭೭ ರಲ್ಲಿ, ಸಮಿತಿಯು ಯುನೈಟೆಡ್ ಸ್ಟೇಟ್ಸ್ಗೆ ಆಹಾರದ ಗುರಿಗಳು ಎಂಬ ಶೀರ್ಷಿಕೆಯಡಿಯಲ್ಲಿ ಸಾರ್ವಜನಿಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತು, ಇದು ಅಮೆರಿಕನ್ನರಿಗೆ ಆಹಾರ ಮಾರ್ಗಸೂಚಿಗಳ ಪೂರ್ವವರ್ತಿಯಾಯಿತು. US ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯು ೧೯೮೦ ರಿಂದ ಪ್ರತಿ ಐದು ವರ್ಷಗಳಿಗೊಮ್ಮೆ ಮಾರ್ಗಸೂಚಿಗಳನ್ನು ಪ್ರಕಟಿಸುತ್ತದೆ.
===ತೆರಿಗೆ===
ಬೆಲೆ ನಿಯಂತ್ರಣದ ಮೂಲಕ ಜಂಕ್ ಫುಡ್ ಬಳಕೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, ಪಾಪ ತೆರಿಗೆ(sin tax)ಗಳನ್ನು ಜಾರಿಗೆ ತರಲಾಗಿದೆ. ಸ್ಯಾಚುರೇಟೆಡ್ ಕೊಬ್ಬಿನ ಸೇವನೆಯನ್ನು ಗುರಿಯಾಗಿಟ್ಟುಕೊಂಡು, ಡೆನ್ಮಾರ್ಕ್ ವಿಶ್ವದ ಮೊದಲ ಕೊಬ್ಬು-ಆಹಾರ ತೆರಿಗೆಯನ್ನು ಅಕ್ಟೋಬರ್, ೨೦೧೧ ರಲ್ಲಿ ಪರಿಚಯಿಸಿತು. ಹಂಗೇರಿಯು ಹೆಚ್ಚಿನ ಸಕ್ಕರೆ, ಕೊಬ್ಬು ಮತ್ತು ಉಪ್ಪನ್ನು ಹೊಂದಿರುವ ಆಹಾರ ಮತ್ತು ಪಾನೀಯಗಳ ಮೇಲೆ ತೆರಿಗೆಯನ್ನು ವಿಧಿಸಿದೆ. ನಾರ್ವೆಯು ಸಂಸ್ಕರಿಸಿದ ಸಕ್ಕರೆಗೆ ತೆರಿಗೆ ವಿಧಿಸುತ್ತದೆ ಮತ್ತು ಮೆಕ್ಸಿಕೋ ಅನಾರೋಗ್ಯಕರ ಆಹಾರದ ಮೇಲೆ ವಿವಿಧ ಅಬಕಾರಿಗಳನ್ನು ಹೊಂದಿದೆ. ಏಪ್ರಿಲ್ ೧, ೨೦೧೫ ರಂದು, US ನಲ್ಲಿ ಮೊದಲ ಕೊಬ್ಬಿನ ತೆರಿಗೆ, ೨೦೧೪ರ ನವಾಜೋ ನೇಷನ್ಸ್ ಹೆಲ್ತಿ ಡೈನ್ ನೇಷನ್ ಆಕ್ಟ್, ೨% ಜಂಕ್ ಫುಡ್ ತೆರಿಗೆಯನ್ನು ಕಡ್ಡಾಯಗೊಳಿಸಿತು. ಕಾಯಿದೆಯು ನವಾಜೋ ಜನಸಂಖ್ಯೆಯಲ್ಲಿ ಸ್ಥೂಲಕಾಯತೆ ಮತ್ತು ಮಧುಮೇಹದ ಸಮಸ್ಯೆಗಳನ್ನು ಗುರಿಯಾಗಿಸಿಕೊಂಡಿದೆ.
===ಮಕ್ಕಳಿಗೆ ಜಾಹೀರಾತುಗಳನ್ನು ನಿರ್ಬಂಧಿಸುವುದು===
ಮಕ್ಕಳನ್ನು ಗುರಿಯಾಗಿಸಿಕೊಂಡು ಜಂಕ್ ಫುಡ್ ಒಂದು ವಿವಾದಾಸ್ಪದ ವಿಷಯವಾಗಿದೆ. "ಬಾಲ್ಯದ ಸ್ಥೂಲಕಾಯತೆಯ ಮೇಲಿನ ಜಾಹೀರಾತುಗಳ ಪ್ರಭಾವ" ದಲ್ಲಿ, ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಷನ್ ಈ ರೀತಿ ವರದಿ ಮಾಡಿದೆ: "ಪೌಷ್ಟಿಕವಲ್ಲದ ಆಹಾರಗಳ ಜಾಹೀರಾತಿನ ಹೆಚ್ಚಳ ಮತ್ತು ಬಾಲ್ಯದ ಸ್ಥೂಲಕಾಯತೆಯ ದರಗಳ ನಡುವಿನ ಬಲವಾದ ಸಂಬಂಧವನ್ನು ಸಂಶೋಧನೆಯು ಕಂಡುಕೊಂಡಿದೆ." ವಿಶ್ವ ಆರೋಗ್ಯ ಸಂಸ್ಥೆಯು ಸರ್ಕಾರಗಳು ಕ್ರಮ ತೆಗೆದುಕೊಳ್ಳುವಂತೆ ಶಿಫಾರಸು ಮಾಡಿದೆ. ಅನೇಕ ಜಾಹೀರಾತುಗಳು ಕೊಬ್ಬಿನಂಶ, ಸಕ್ಕರೆ ಮತ್ತು ಉಪ್ಪಿನಂಶವಿರುವ ಆಹಾರಗಳನ್ನು ಉತ್ತೇಜಿಸುತ್ತವೆ. ಆರೋಗ್ಯಕರ ಆಹಾರದ ಭಾಗವಾಗಿ ಇವುಗಳ ಸೇವನೆಯನ್ನು ಸೀಮಿತಗೊಳಿಸಬೇಕು. ಮಕ್ಕಳ ಆಹಾರದ ಆದ್ಯತೆಗಳು, ಕೊಳ್ಳುವ ನಡವಳಿಕೆ ಮತ್ತು ಒಟ್ಟಾರೆ ಆಹಾರದ ನಡವಳಿಕೆಯ ಮೇಲೆ ಪ್ರಭಾವ ಬೀರಲು ಮಾರ್ಕೆಟಿಂಗ್ ಸಹ ಮಕ್ಕಳಲ್ಲಿ ಅಧಿಕ ತೂಕ ಮತ್ತು ಸ್ಥೂಲಕಾಯತೆಯ ಅಪಾಯದೊಂದಿಗೆ ಸಂಬಂಧಿಸಿದೆ.ಜೀವನದ ಆರಂಭದಲ್ಲಿ ಮಕ್ಕಳು ಬೆಳೆಸಿಕೊಳ್ಳುವ ಅಭ್ಯಾಸಗಳು ಪ್ರೌಢಾವಸ್ಥೆಯಲ್ಲಿ ಮುಂದುವರಿಯುವ ಅನಾರೋಗ್ಯಕರ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಅವರನ್ನು ಪ್ರೋತ್ಸಾಹಿಸಬಹುದು. ಇದು ಅಧಿಕ ತೂಕ, ಸ್ಥೂಲಕಾಯತೆ ಮತ್ತು ಮಧುಮೇಹ ಮತ್ತು ಹೃದಯರಕ್ತನಾಳದ ಕಾಯಿಲೆಯಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
UKಯಲ್ಲಿ, ಮಕ್ಕಳು ನೋಡುತ್ತಿರುವ ಯಾವುದೇ ಸಮಯದಲ್ಲಿ ಸಕ್ಕರೆ, ಉಪ್ಪು ಅಥವಾ ಕೊಬ್ಬಿನಂಶವಿರುವ ಆಹಾರಗಳ ಜಾಹೀರಾತನ್ನು ಹೆಚ್ಚು ಮಿತಿಗೊಳಿಸುವ ಅಥವಾ ತೆಗೆದುಹಾಕುವ ಪ್ರಯತ್ನಗಳು ನಡೆಯುತ್ತಿವೆ. UK ಸರ್ಕಾರವು ಮಕ್ಕಳನ್ನು ಗುರಿಯಾಗಿಸಿಕೊಂಡು ಜಂಕ್ ಫುಡ್ನ ಜಾಹೀರಾತು ಮತ್ತು ಪ್ರಚಾರವನ್ನು ನಿಲ್ಲಿಸುವಲ್ಲಿ ಸಾಕಷ್ಟು ವಿಫಲವಾಗಿದೆ ಎಂದು ಹೇಳಲಾಗಿದೆ. ಮಕ್ಕಳಿಗೆ ಅನಾರೋಗ್ಯಕರ ಆಹಾರದ ಜಾಹೀರಾತು ನೀಡುವ ಕಾರ್ಟೂನ್ ಪಾತ್ರಗಳನ್ನು ನಿಷೇಧಿಸಬೇಕು, ಸೂಪರ್ಮಾರ್ಕೆಟ್ಗಳು ಅನಾರೋಗ್ಯಕರ ಸಿಹಿತಿಂಡಿಗಳು ಮತ್ತು ತಿಂಡಿಗಳನ್ನು ಹಜಾರಗಳ ತುದಿಗಳಿಂದ ಮತ್ತು ಚೆಕ್ಔಟ್ ಪ್ರದೇಶಗಳಿಂದ ತೆಗೆದುಹಾಕಬೇಕು, ಸ್ಥಳೀಯ ಅಧಿಕಾರಿಗಳು ತಮ್ಮ ತ್ವರಿತ ಆಹಾರ ಮಳಿಗೆಗಳ ಸಂಖ್ಯೆಯನ್ನು ಮಿತಿಗೊಳಿಸಬೇಕು ಎಂದು ಯುಕೆ ಸಂಸದೀಯ ಆಯ್ಕೆ ಸಮಿತಿ ಶಿಫಾರಸು ಮಾಡಿದೆ. ಪ್ರದೇಶ, ಅನಾರೋಗ್ಯಕರ ಆಹಾರಗಳಿಗೆ ಸಂಬಂಧಿಸಿದ ಬ್ರ್ಯಾಂಡ್ಗಳನ್ನು ಕ್ರೀಡಾ ಕ್ಲಬ್ಗಳು, ಯೂತ್ ಲೀಗ್ಗಳು ಮತ್ತು ಪಂದ್ಯಾವಳಿಗಳನ್ನು ಪ್ರಾಯೋಜಿಸುವುದನ್ನು ನಿಷೇಧಿಸಬೇಕು ಮತ್ತು ಫೇಸ್ಬುಕ್ನಂತಹ ಸಾಮಾಜಿಕ ಮಾಧ್ಯಮವು ಮಕ್ಕಳಿಗೆ ಜಂಕ್ ಫುಡ್ ಜಾಹೀರಾತುಗಳನ್ನು ಕಡಿತಗೊಳಿಸಬೇಕು-ಎಲ್ಲವೂ ಪ್ರಸ್ತುತ ಕೇವಲ ಶಿಫಾರಸುಗಳಾಗಿವೆ.
ಆಸ್ಟ್ರೇಲಿಯಾದಲ್ಲಿ, ೨೦೧೫ ರಲ್ಲಿ ವೊಲೊಂಗೊಂಗ್ ವಿಶ್ವವಿದ್ಯಾಲಯದ ಅಧ್ಯಯನವು ಜಂಕ್ ಫುಡ್ ಪ್ರಾಯೋಜಕರನ್ನು ಒಂದೇ ಆಸ್ಟ್ರೇಲಿಯನ್ ಕ್ರಿಕೆಟ್ ಪಂದ್ಯದ ಪ್ರಸಾರದಲ್ಲಿ ೧,೦೦೦ ಬಾರಿ ಉಲ್ಲೇಖಿಸಲಾಗಿದೆ ಎಂದು ಕಂಡುಹಿಡಿದಿದೆ, ಇದರಲ್ಲಿ ಜಾಹೀರಾತುಗಳು ಮತ್ತು ಆಟಗಾರರ ಸಮವಸ್ತ್ರ ಮತ್ತು ಸ್ಕೋರ್ಬೋರ್ಡ್ ಮತ್ತು ಪಿಚ್ನಲ್ಲಿ ಧರಿಸಿರುವ ಬ್ರ್ಯಾಂಡಿಂಗ್ ಸೇರಿದೆ. ಆಸ್ಟ್ರೇಲಿಯಾದ ಸ್ಥೂಲಕಾಯತೆ, ಕ್ಯಾನ್ಸರ್ ಮತ್ತು ಮಧುಮೇಹ ಸಂಸ್ಥೆಗಳ ಒಕ್ಕೂಟವು ಕ್ರಿಕೆಟ್ ಆಸ್ಟ್ರೇಲಿಯಾ, ಕ್ರೀಡೆಯ ಆಡಳಿತ ಮಂಡಳಿಗೆ "ಅನಾರೋಗ್ಯಕರ ಬ್ರ್ಯಾಂಡ್ಗಳ ಪ್ರಾಯೋಜಕತ್ವವನ್ನು ಹಂತಹಂತವಾಗಿ ತೊಡೆದುಹಾಕಲು" ಕರೆ ನೀಡಿತು, ಕ್ರಿಕೆಟ್ ಪ್ರೇಕ್ಷಕರಲ್ಲಿ ಮಕ್ಕಳೊಂದಿಗೆ "ಆರೋಗ್ಯಕರ, ಕುಟುಂಬ-ಆಧಾರಿತ ಕ್ರೀಡೆ" ಎಂದು ಒತ್ತಿಹೇಳಿತು.
===ಅಪ್ರಾಪ್ತ ವಯಸ್ಕರಿಗೆ ಮಾರಾಟವನ್ನು ನಿರ್ಬಂಧಿಸುವುದು===
ಮೆಕ್ಸಿಕೋದ ಹಲವಾರು ರಾಜ್ಯಗಳು ಅಪ್ರಾಪ್ತ ವಯಸ್ಕರಿಗೆ ಜಂಕ್ ಫುಡ್ ಮಾರಾಟವನ್ನು ಆಗಸ್ಟ್ ೨೦೨೦ ರಿಂದ ನಿಷೇಧಿಸಿತು.
===ಜಂಕ್ ಫುಡ್ ಜಾಹೀರಾತುಗಳನ್ನು ನಿಷೇಧಿಸುವುದು===
೨೦೨೧ ರ ಮಧ್ಯದಲ್ಲಿ, ಯುನೈಟೆಡ್ ಕಿಂಗ್ಡಮ್ ಸರ್ಕಾರವು ಕೊಬ್ಬು, ಉಪ್ಪು ಮತ್ತು ಸಕ್ಕರೆಯ ಆಹಾರಗಳ ಆನ್ಲೈನ್ ಜಾಹೀರಾತುಗಳನ್ನು ನಿಷೇಧಿಸುವ ನೀತಿಗಳನ್ನು ಪ್ರಸ್ತಾಪಿಸಿತು, ಜೊತೆಗೆ ರಾತ್ರಿ ೯:೦೦ ಗಂಟೆಯ ಮೊದಲು ದೂರದರ್ಶನದಲ್ಲಿ ಅಂತಹ ಆಹಾರಗಳ ಜಾಹೀರಾತುಗಳ ಮೇಲೆ ಹೆಚ್ಚುವರಿ ನಿಷೇಧವನ್ನು ವಿಧಿಸಿತು. ನಿಷೇಧಗಳು ಜಂಕ್ ಫುಡ್ ಉತ್ಪನ್ನವನ್ನು ನೇರವಾಗಿ ಪ್ರಚಾರ ಮಾಡದ ಜಾಹೀರಾತುಗಳ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ಕಂಪನಿಯ ವೆಬ್ಪುಟಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಈ ಉತ್ಪನ್ನಗಳ ಪ್ರಚಾರವನ್ನು ಅನುಮತಿಸಲಾಗುತ್ತದೆ. ಈ ನಿಷೇಧಗಳು ೨೦೨೩ ರಲ್ಲಿ ಜಾರಿಗೆ ಬರಲು ಉದ್ದೇಶಿಸಲಾಗಿತ್ತು.<ref>https://www.theguardian.com/media/2021/jun/23/uk-to-ban-junk-food-advertising-online-and-before-9pm-on-tv-from-2023</ref>
ಅಕ್ಟೋಬರ್ ೨೦೨೧ ರಲ್ಲಿ, ಸ್ಪೇನ್ನ ಗ್ರಾಹಕ ವ್ಯವಹಾರಗಳ ಸಚಿವಾಲಯವು ಸಚಿವ ಆಲ್ಬರ್ಟೊ ಗಾರ್ಜಾನ್ ಅವರ ನೇತೃತ್ವದಲ್ಲಿ ೧೬ ವರ್ಷದೊಳಗಿನ ಮಕ್ಕಳಿಗೆ ಜಂಕ್ ಫುಡ್ನ ಹಲವಾರು ವರ್ಗಗಳ ಜಾಹೀರಾತಿನ ಮೇಲೆ ನಿಷೇಧವನ್ನು ಘೋಷಿಸಿತು. ದೂರದರ್ಶನದಲ್ಲಿ, ರೇಡಿಯೊದಲ್ಲಿ, ಚಿತ್ರಮಂದಿರಗಳಲ್ಲಿ, ಪತ್ರಿಕೆಗಳಲ್ಲಿ ಆನ್ಲೈನ್ನಲ್ಲಿ ಅಂತಹ ಜಾಹೀರಾತುಗಳನ್ನು ನಿಷೇಧಿಸಲಾಗಿದೆ. ಪೀಡಿತ ಆಹಾರಗಳಲ್ಲಿ ಕ್ಯಾಂಡಿ, ಎನರ್ಜಿ ಬಾರ್ಗಳು, ಕುಕೀಸ್, ಕೇಕ್, ಜ್ಯೂಸ್, ಎನರ್ಜಿ ಡ್ರಿಂಕ್ಗಳು ಮತ್ತು [[ಐಸ್ ಕ್ರೀಂ]] ಸೇರಿವೆ. ಈ ನಿಷೇಧವು ೨೦೨೨ ರಲ್ಲಿ ಜಾರಿಗೆ ಬರಲಿದೆ.<ref>https://english.elpais.com/society/2021-10-29/spanish-government-to-ban-advertising-aimed-at-children-of-unhealthy-foods-such-as-chocolate-juices-and-ice-creams.html</ref>
==ಉಲ್ಲೇಖಗಳು==
<References />
jvmuptye11060m2v815qj4bcnzdxhft
ಸದಸ್ಯ:Akshatha prabhu/ನನ್ನ ಪ್ರಯೋಗಪುಟ3
2
143110
1108537
1105266
2022-07-23T07:45:16Z
Akshatha prabhu
75938
wikitext
text/x-wiki
=='''ಬ್ಯೂಟಿ ಅಂಡ್ ದಿ ಬೀಸ್ಟ್'''==
ಬ್ಯೂಟಿ ಅಂಡ್ ದಿ ಬೀಸ್ಟ್ ಇದು ಒಂದು ಕಾಲ್ಪನಿಕ ಕಥೆಯಾಗಿದೆ.
ಫ್ರೆಂಚ್ [[ಕಾದಂಬರಿ|ಕಾದಂಬರಿಗಾರ್ತಿ]] [https://en.wikipedia.org/wiki/Gabrielle-Suzanne_de_Villeneuve ಗೇಬ್ರಿಯಲ್-ಸುಝೇನ್ ಬಾರ್ಬೋಟ್ ಡಿ ವಿಲ್ಲೆನ್ಯೂವ್] ಈ ಕಥೆಯನ್ನು ರಚಿಸಿದ್ದು ೧೭೪೦ ರಲ್ಲಿ ಲಾ ಜ್ಯೂನ್ ಅಮೇರಿಕೈನ್ ಎಟ್ ಲೆಸ್ ಕಾಂಟೆಸ್ ಮರಿನ್ಸ್ (ದ ಯಂಗ್ ಅಮೇರಿಕನ್ ಮತ್ತು ಮೆರೈನ್ ಟೇಲ್ಸ್) ನಲ್ಲಿ ಪ್ರಕಟಿಸಲಾಯಿತು.<ref>https://www.google.com/books/edition/Breaking_the_Magic_Spell/MxZFuahqzsMC?hl=en&gbpv=1&dq=beauty+and+the+beast+de+Villeneuve+Gabrielle-Suzanne+inpublisher:university+inpublisher:press&pg=PA10&printsec=frontcover</ref> ಆಕೆಯ ಸುದೀರ್ಘ ಆವೃತ್ತಿಯನ್ನು ಫ್ರೆಂಚ್ ಕಾದಂಬರಿಗಾರ್ತಿ ಜೀನ್-ಮೇರಿ ಲೆಪ್ರಿನ್ಸ್ ಡಿ ಬ್ಯೂಮಾಂಟ್ ಅವರು ೧೭೫೬ ರಲ್ಲಿ ಮ್ಯಾಗಸಿನ್ ಡೆಸ್ ಎನ್ಫಾಂಟ್ಸ್ನಲ್ಲಿ (ಮಕ್ಕಳ ಸಂಗ್ರಹಣೆ) ಸಂಕ್ಷೇಪಿಸಿ, ಪುನಃ ಬರೆದರು ಮತ್ತು ಪ್ರಕಟಿಸಿದರು. ನಂತರ, ಆಂಡ್ರ್ಯೂ ಲ್ಯಾಂಗ್ ಅವರು ೧೮೮೯ ರಲ್ಲಿ ಫೇರಿ ಬುಕ್ ಸರಣಿಯ ಒಂದು ಭಾಗವಾದ [https://en.wikipedia.org/wiki/Gabrielle-Suzanne_de_Villeneuve ಬ್ಲೂ ಫೇರಿ ಬುಕ್]ನಲ್ಲಿ ಕಥೆಯನ್ನು ಮರುಹೇಳಿದರು. ಪ್ರಸ್ತುತ ಕಾಲ್ಪನಿಕ ಕಥೆಯು ಪ್ರಾಚೀನ ಗ್ರೀಕ್ ಕಥೆಗಳಾದ ಲೂಸಿಯಸ್ ಅಪುಲಿಯಸ್ ಮಾಡೌರೆನ್ಸಿಸ್ ಅವರ "ಕ್ಯುಪಿಡ್ ಮತ್ತು ಸೈಕ್" ನಿಂದ ಮತ್ತು ಜಿಯೋವಾನಿ ಫ್ರಾನ್ಸೆಸ್ಕೊ ಸ್ಟ್ರಾಪರೋಲಾ ಅವರು ದಿ ಫೇಸ್ಟಿಯಸ್ ನೈಟ್ಸ್ ಆಫ್ನಲ್ಲಿ ೧೫೫೦ ರ ಸುಮಾರಿಗೆ ಪ್ರಕಟಿಸಿದ [https://en.wikipedia.org/wiki/The_Pig_King ದಿ ಪಿಗ್ ಕಿಂಗ್] ಎಂಬ ಇಟಾಲಿಯನ್ ಕಾಲ್ಪನಿಕ ಕಥೆಯಿಂದ ಪ್ರಭಾವಿತವಾಗಿದೆ.
ಕಥೆಯ ರೂಪಾಂತರಗಳು ಯುರೋಪಿನಾದ್ಯಂತ ತಿಳಿದಿವೆ. ಫ್ರಾನ್ಸ್ನಲ್ಲಿ, ಉದಾಹರಣೆಗೆ, [https://en.wikipedia.org/wiki/Z%C3%A9mire_et_Azor ಝೆಮಿರ್ ಮತ್ತು ಅಜೋರ್] ಕಥೆಯ ಆಪರೇಟಿಕ್ ಆವೃತ್ತಿಯಾಗಿದೆ, ಇದನ್ನು [https://en.wikipedia.org/wiki/Jean-Fran%C3%A7ois_Marmontel ಮಾರ್ಮೊಂಟೆಲ್] ಬರೆದಿದ್ದಾರೆ ಮತ್ತು ೧೭೭೧ ರಲ್ಲಿ ಗ್ರೆಟ್ರಿ ಸಂಯೋಜಿಸಿದ್ದಾರೆ, ಇದು ೧೯ ನೇ ಶತಮಾನದಲ್ಲಿ ಅಗಾಧ ಯಶಸ್ಸನ್ನು ಕಂಡಿತು. ಝೆಮಿರ್ ಮತ್ತು ಅಜೋರ್ ಕಥೆಯ ಎರಡನೇ ಆವೃತ್ತಿಯನ್ನು ಆಧರಿಸಿದೆ. ಪಿಯರೆ-ಕ್ಲೌಡ್ ನಿವೆಲ್ಲೆ ಡೆ ಲಾ ಚೌಸಿಯವರ ಅಮೋರ್ ಪೌರ್ ಅಮೋರ್ (ಲವ್ ಫಾರ್ ಲವ್), ಡಿ ವಿಲ್ಲೆನ್ಯೂವ್ ಅವರ ಆವೃತ್ತಿಯನ್ನು ಆಧರಿಸಿದ ೧೭೪೨ ನೇ ನಾಟಕವಾಗಿದೆ. ಡರ್ಹಾಮ್ ಮತ್ತು ಲಿಸ್ಬನ್ ವಿಶ್ವವಿದ್ಯಾಲಯಗಳ ಸಂಶೋಧಕರ ಪ್ರಕಾರ, ಕಥೆಯು ಸುಮಾರು ೧೦೦೦ ವರ್ಷಗಳ ಹಿಂದೆ ಹುಟ್ಟಿಕೊಂಡಿತು.
[[ಚಿತ್ರ:Eleanor Vere Boyle Beauty and the Beast.jpg|300px|right|alt=Beauty and the beast|ಬ್ಯೂಟಿ ಅಂಡ್ ದಿ ಬೀಸ್ಟ್]]
==ಕಥಾವಸ್ತು==
===ವಿಲ್ಲೆನ್ಯೂವ್ ಅವರ ಆವೃತ್ತಿ===
ವಾಲ್ಟರ್ ಕ್ರೇನ್ ಚಿತ್ರಿಸಿದ ಬ್ಯೂಟಿ ಅಂಡ್ ದಿ ಬೀಸ್ಟ್ಗೆ ವಿವರಣೆ.
ಒಬ್ಬ ವಿಧುರ ವ್ಯಾಪಾರಿ ತನ್ನ ಹನ್ನೆರಡು ಮಕ್ಕಳೊಂದಿಗೆ (ಆರು ಗಂಡು ಮತ್ತು ಆರು ಹೆಣ್ಣುಮಕ್ಕಳು) ಭವನದಲ್ಲಿ ವಾಸಿಸುತ್ತಿದ್ದನು. ಅವನ ಎಲ್ಲಾ ಹೆಣ್ಣುಮಕ್ಕಳು ತುಂಬಾ ಸುಂದರವಾಗಿದ್ದರು, ಆದರೆ ಕಿರಿಯ ಮಗಳಿಗೆ "ಪುಟ್ಟ ಸೌಂದರ್ಯ" ಎಂದು ಹೆಸರಿಸಲಾಯಿತು, ಏಕೆಂದರೆ ಅವಳು ಎಲ್ಲರಲ್ಲಿ ಅತ್ಯಂತ ಸುಂದರವಾಗಿದ್ದಳು. ಅವಳು ಯುವ ವಯಸ್ಕಳಾಗುವವರೆಗೂ "ಸೌಂದರ್ಯ" ಎಂದು ಹೆಸರಿಸಲ್ಪಟ್ಟಳು. ಅವಳು ಅತ್ಯಂತ ಸುಂದರ, ಹಾಗೆಯೇ ದಯೆ, ಚೆನ್ನಾಗಿ ಓದುವ ಮತ್ತು ಶುದ್ಧ ಹೃದಯದವಳಾಗಿದ್ದಳು; ಹಿರಿಯ ಸಹೋದರಿಯರು ಇದಕ್ಕೆ ವಿರುದ್ಧವಾಗಿ, ಕ್ರೂರ, ಸ್ವಾರ್ಥ ಮನೋಭಾವದವರಾಗಿದ್ದರು ಹಾಗು "ಪುಟ್ಟ ಸೌಂದರ್ಯ" ಳ ಬಗ್ಗೆ ಅಸೂಯೆ ಪಡುತ್ತಿದ್ದರು. ವ್ಯಾಪಾರಿಯು ಸಮುದ್ರದಲ್ಲಿ ಬಿರುಗಾಳಿಯಲ್ಲಿ ತನ್ನ ಸಂಪತ್ತನ್ನು ಕಳೆದುಕೊಳ್ಳುತ್ತಾನೆ, ಇದು ಅವನ ವ್ಯಾಪಾರಿ ನೌಕಾಪಡೆಯನ್ನು ಮುಳುಗಿಸುತ್ತದೆ. ಪರಿಣಾಮವಾಗಿ ಅವನು ಮತ್ತು ಅವನ ಮಕ್ಕಳು ಕಾಡಿನಲ್ಲಿ ಒಂದು ಸಣ್ಣ ಕುಟೀರದಲ್ಲಿ ವಾಸಿಸಲು ಮತ್ತು ಜೀವನಕ್ಕಾಗಿ ದುಡಿಯಲು ಒತ್ತಾಯಿಸಲ್ಪಟ್ಟಡುತ್ತಾರೆ. ಸೌಂದರ್ಯವು ಹರ್ಷಚಿತ್ತದಿಂದ ಗ್ರಾಮೀಣ ಜೀವನಕ್ಕೆ ಹೊಂದಿಕೊಳ್ಳಲು ದೃಢ ಸಂಕಲ್ಪವನ್ನು ಮಾಡಿದರೆ, ಅವಳ ಸಹೋದರಿಯರು ಅವಳ ನಿರ್ಣಯವನ್ನು ಮೂರ್ಖತನವೆಂದು ತಪ್ಪಾಗಿ ಗ್ರಹಿಸುತ್ತಾರೆ.
ಕೆಲವು ವರ್ಷಗಳ ನಂತರ, ವ್ಯಾಪಾರಿಯು ತಾನು ಕಳುಹಿಸಿದ ವ್ಯಾಪಾರ [[ಹಡಗು|ಹಡಗುಗಳಲ್ಲಿ]] ಒಂದು ತನ್ನ ಸಹಚರರ ನಾಶದಿಂದ ತಪ್ಪಿಸಿಕೊಂಡು ಬಂದರಿಗೆ ಮರಳಿದೆ ಎಂದು ಕೇಳುತ್ತಾನೆ. ಹೊರಡುವ ಮೊದಲು, ಅವನು ತಮ್ಮ ಮಕ್ಕಳು ಏನಾದರೂ ಉಡುಗೊರೆಗಳನ್ನು ಬಯಸುತ್ತಾರೆಯೇ ಎಂದು ಕೇಳುತ್ತಾರೆ. ಅವನ ಸಂಪತ್ತು ಮರಳಿದೆ ಎಂದು ಭಾವಿಸಿ ಅವನ ಹಿರಿಯ ಹೆಣ್ಣುಮಕ್ಕಳು ಬಟ್ಟೆ, ಆಭರಣಗಳು ಮತ್ತು ಅತ್ಯುತ್ತಮವಾದ ಉಡುಪುಗಳನ್ನು ಕೇಳುತ್ತಾರೆ. ಸೌಂದರ್ಯವು ತನ್ನ ತಂದೆಯನ್ನು ಸುರಕ್ಷಿತವಾಗಿರಲು ತಿಳಿಸಿ ಬೇರೆ ಏನನ್ನೂ ಕೇಳುವುದಿಲ್ಲ, ಆದರೆ ಅವನು ಅವಳಿಗೆ ಉಡುಗೊರೆಯನ್ನು ಖರೀದಿಸಲು ಒತ್ತಾಯಿಸಿದಾಗ, ತಮ್ಮ ದೇಶದ ಯಾವುದೇ ಭಾಗದಲ್ಲಿ ಬೆಳೆಯದ [[ಗುಲಾಬಿ|ಗುಲಾಬಿಯ]] ಭರವಸೆಯಿಂದ ಅವಳು ತೃಪ್ತಳಾಗುತ್ತಾಳೆ. ವ್ಯಾಪಾರಿಯು ಅವನ ಸಾಲವನ್ನು ಪಾವತಿಸಲು ಅವನ ಹಡಗಿನ ಸರಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಂಡುಕೊಳ್ಳುತ್ತಾನೆ, ಅವನು ಹಣವಿಲ್ಲದೆ ಮತ್ತು ಅವನ ಮಕ್ಕಳ ಉಡುಗೊರೆಗಳನ್ನು ಖರೀದಿಸಲು ಸಾಧ್ಯವಾಗದೆ ನಿರಾಶನಾಗುತ್ತಾನೆ.
ಅವನು ಹಿಂದಿರುಗುವ ಸಮಯದಲ್ಲಿ, ಕೆಟ್ಟ [[ಚಂಡಮಾರುತ|ಚಂಡಮಾರುತದ]] ಸಮಯದಲ್ಲಿ ವ್ಯಾಪಾರಿ ಕಳೆದುಹೋಗುತ್ತಾನೆ. ಆಶ್ರಯ ಪಡೆಯಲು, ಅವನು ಕೋಟೆಯ ಮೇಲೆ ಬರುತ್ತಾನೆ. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ನೋಡಿ, ವ್ಯಾಪಾರಿ ಒಳಗೆ ನುಸುಳುತ್ತಾನೆ ಮತ್ತು ಒಳಗೆ ಆಹಾರ ಮತ್ತು ಪಾನೀಯವನ್ನು ತುಂಬಿದ ಮೇಜುಗಳನ್ನು ಕಾಣುತ್ತಾನೆ. ಅದನ್ನು ಕೋಟೆಯ ಅದೃಶ್ಯ ಮಾಲೀಕರು ತನಗಾಗಿ ಬಿಟ್ಟುಕೊಟ್ಟಿದ್ದಾರೆ ಎಂದು ಭಾವಿಸಿ ವ್ಯಾಪಾರಿ ಈ ಉಡುಗೊರೆಯನ್ನು ಸ್ವೀಕರಿಸುತ್ತಾನೆ ಮತ್ತು ರಾತ್ರಿಯನ್ನು ಅಲ್ಲಿಯೇ ಕಳೆಯುತ್ತಾನೆ. ಮರುದಿನ ಬೆಳಿಗ್ಗೆ, ವ್ಯಾಪಾರಿಯು ಅರಮನೆಯನ್ನು ತನ್ನ ಸ್ವಂತ ಆಸ್ತಿ ಎಂಬಂತೆ ನೋಡಲು ಬಂದನು ಮತ್ತು ತನ್ನ ಮಕ್ಕಳನ್ನು ಕರೆತರಲು ಹೊರಟನು ಆಗ ಅವನು ಗುಲಾಬಿ ಉದ್ಯಾನವನ್ನು ನೋಡಿದಾಗ ಸೌಂದರ್ಯಳು ಗುಲಾಬಿಯನ್ನು ಬಯಸಿದ್ದನ್ನು ನೆನಪಿಸಿಕೊಳ್ಳುತ್ತಾನೆ. ವ್ಯಾಪಾರಿಯು ತನಗೆ ಸಿಗುವ ಅತ್ಯಂತ ಸುಂದರವಾದ ಗುಲಾಬಿಯನ್ನು ತ್ವರಿತವಾಗಿ ಕಿತ್ತು, ಪುಷ್ಪಗುಚ್ಛವನ್ನು ರಚಿಸಲು ಇನ್ನೂ ಹೆಚ್ಚಿನದನ್ನು ಕಿತ್ತುಕೊಳ್ಳುತ್ತಾನೆ. ಅಷ್ಟರಲ್ಲಿ ಮೃಗವೊಂದು ಎದುರಾಗಿ ಅವನನ್ನು ಕೊಲ್ಲಲು ಧಾವಿಸುತ್ತದೆ ವ್ಯಾಪಾರಿ ತನ್ನ ಕಿರಿಯ ಮಗಳಿಗೆ ಉಡುಗೊರೆಯಾಗಿ ಗುಲಾಬಿಯನ್ನು ಮಾತ್ರ ಆರಿಸಿಕೊಂಡಿದ್ದೇನೆ ಎಂದು ಬಹಿರಂಗಪಡಿಸಿ ಬಿಡುಗಡೆ ಮಾಡುವಂತೆ ಬೇಡಿಕೊಳ್ಳುತ್ತಾನೆ. ಮೃಗವು ಸೌಂದರ್ಯಗೆ ಗುಲಾಬಿಯನ್ನು ನೀಡಲು ಒಪ್ಪುತ್ತದೆ. ಆದರೆ ವ್ಯಾಪಾರಿ ತನ್ನ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ವಂಚನೆಯಿಲ್ಲದೆ ತನ್ನ ಸ್ಥಾನಕ್ಕೆ ತಂದರೆ ಮಾತ್ರ ಮತ್ತು ತನ್ನ ಸಂಕಟದ ಬಗ್ಗೆ ಯಾವುದೇ ಭ್ರಮೆಯಿಲ್ಲದೆ ತನ್ನ ಸ್ಥಾನವನ್ನು ತೆಗೆದುಕೊಳ್ಳಲು ಅವಳು ಒಪ್ಪಿಕೊಳ್ಳಬೇಕು ಎಂದು ಅವನು ಸ್ಪಷ್ಟಪಡಿಸುತ್ತಾನೆ.
ವ್ಯಾಪಾರಿ ಅಸಮಾಧಾನಗೊಳ್ಳುತ್ತಾನೆ ಆದರೆ ತನಗೆ ಆಯ್ಕೆಯಿಲ್ಲದ ಕಾರಣ ತನ್ನ ಸ್ವಂತ ಜೀವನದ ಸಲುವಾಗಿ ಈ ಸ್ಥಿತಿಯನ್ನು ಒಪ್ಪಿಕೊಳ್ಳುತ್ತಾನೆ. ಮೃಗವು ಸಂಪತ್ತು, ಆಭರಣಗಳು ಮತ್ತು ಅವನ ಪುತ್ರರು ಮತ್ತು ಹೆಣ್ಣುಮಕ್ಕಳಿಗೆ ಉತ್ತಮವಾದ ಬಟ್ಟೆಗಳೊಂದಿಗೆ ಅವನನ್ನು ಕಳುಹಿಸುತ್ತದೆ ಮತ್ತು ಅವನ ಹೆಣ್ಣುಮಕ್ಕಳಿಗೆ ಸುಳ್ಳು ಹೇಳಬಾರದು ಎಂದು ಒತ್ತಿಹೇಳುತ್ತದೆ. ವ್ಯಾಪಾರಿಯು ಮನೆಗೆ ಬಂದ ನಂತರ, ಅವಳು ವಿನಂತಿಸಿದ ಗುಲಾಬಿಯನ್ನು ಸೌಂದರ್ಯಳಿಗೆ ಹಸ್ತಾಂತರಿಸುತ್ತಾನೆ ಮತ್ತು ಅವನ ಅನುಪಸ್ಥಿತಿಯಲ್ಲಿ ಏನಾಯಿತು ಎಂಬುದನ್ನು ತಿಳಿಯುವ ಮೊದಲು ಆ ಗುಲಾಬಿ ಭಯಾನಕ ಬೆಲೆಯನ್ನು ಹೊಂದಿದೆ ಎಂದು ತಿಳಿಸುತ್ತಾನೆ. ಆಕೆಯ ಸಹೋದರರು ಅವರು ಕೋಟೆಗೆ ಹೋಗಿ ಮೃಗದ ವಿರುದ್ಧ ಹೋರಾಡುತ್ತಾರೆ ಎಂದು ಹೇಳುತ್ತಾರೆ, ಆದರೆ ಅವನ ಹಿರಿಯ ಹೆಣ್ಣುಮಕ್ಕಳು ಕೋತೆಗೆ ತೆರಳಲು ನಿರಾಕರಿಸುತ್ತಾರೆ ಮತ್ತು ಸೌಂದರ್ಯಳ ಮೇಲೆ ಆರೋಪ ಹೊರಿಸುತ್ತಾರೆ, ಅವಳ ಸ್ವಂತ ತಪ್ಪನ್ನು ಸರಿಪಡಿಸಲು ಒತ್ತಾಯಿಸುತ್ತಾರೆ. ವ್ಯಾಪಾರಿ ಅವರನ್ನು ತಡೆಯುತ್ತಾನೆ, ತನ್ನ ಮಕ್ಕಳನ್ನು ಮೃಗದ ಹತ್ತಿರ ಹೋಗದಂತೆ ನಿಷೇಧಿಸುತ್ತಾನೆ. ಆದರೆ ಸೌಂದರ್ಯ ಮೃಗದ ಕೋಟೆಗೆ ಹೋಗಲು ಸ್ವಇಚ್ಛೆಯಿಂದ ನಿರ್ಧರಿಸುತ್ತಾಳೆ ಮತ್ತು ಮರುದಿನ ಬೆಳಿಗ್ಗೆ ಅವಳು ಮತ್ತು ಅವಳ ತಂದೆ ಮೃಗವು ಅವರಿಗೆ ಒದಗಿಸಿದ ಮಾಂತ್ರಿಕ [[ಕುದುರೆ|ಕುದುರೆಯ]] ಮೇಲೆ ಹೊರಟರು. ಮೃಗವು ಅವಳನ್ನು ದೊಡ್ಡ ಸಮಾರಂಭದೊಂದಿಗೆ ಸ್ವೀಕರಿಸುತ್ತದೆ ಮತ್ತು ಆಕೆಯ ಆಗಮನವನ್ನು ಪಟಾಕಿಗಳೊಂದಿಗೆ ಸ್ವಾಗತಿಸಲಾಗುತ್ತದೆ. ಅವನು ಅವಳಿಗೆ ಅದ್ದೂರಿ ಬಟ್ಟೆ ಮತ್ತು ಆಹಾರವನ್ನು ನೀಡುತ್ತಾನೆ ಮತ್ತು ಅವಳೊಂದಿಗೆ ಸುದೀರ್ಘ ಸಂಭಾಷಣೆಗಳನ್ನು ನಡೆಸುತ್ತಾನೆ. ಅವನು ಅನಾಗರಿಕತೆಗಿಂತ ಮೂರ್ಖತನಕ್ಕೆ ಒಲವು ತೋರುತ್ತಾನೆ ಎಂದು ಅವಳು ಗಮನಿಸುತ್ತಾಳೆ. ಪ್ರತಿ ರಾತ್ರಿ, ಮೃಗವು ಮದುವೆಯಾಗಲು ಸೌಂದರ್ಯವನ್ನು ಕೇಳುತ್ತದೆ, ಪ್ರತಿ ಬಾರಿ ಅವಳು ನಿರಾಕರಿಸುತ್ತಾಳೆ. ಪ್ರತಿ ನಿರಾಕರಣೆಯ ನಂತರ, ಸೌಂದರ್ಯಳು ತಾನು ಪ್ರೀತಿಸಲು ಪ್ರಾರಂಭಿಸುವ ಸುಂದರ ರಾಜಕುಮಾರನ ಕನಸು ಕಾಣುತ್ತಾಳೆ. ತೋರಿಕೆಯಿಂದ ಮೋಸಹೋಗದಂತೆ ಅವಳನ್ನು ಒತ್ತಾಯಿಸುವ ಕಾಲ್ಪನಿಕತೆಯ ಹೊರತಾಗಿಯೂ, ಅವಳು ರಾಜಕುಮಾರ ಮತ್ತು ಮೃಗದ ನಡುವಿನ ಸಂಪರ್ಕವನ್ನು ಮಾಡಲಿಲ್ಲ ಮತ್ತು ಮೃಗವು ಅವನನ್ನು ಕೋಟೆಯಲ್ಲಿ ಎಲ್ಲೋ ಬಂಧಿಯಾಗಿ ಹಿಡಿದಿಟ್ಟುಕೊಂಡಿದೆ ಎಂದು ಮನವರಿಕೆಯಾಗುತ್ತದೆ. ಅವಳು ಮನರಂಜನೆಯ ಮೂಲಗಳನ್ನು ಒಳಗೊಂಡಿರುವ ಅನೇಕ ಮಂತ್ರಿಸಿದ ಕೋಣೆಗಳನ್ನು ಹುಡುಕುತ್ತಾಳೆ. ಅವಳು ಗಿಳಿಗಳು ಮತ್ತು ಕೋತಿಗಳು ಸೇರಿದಂತೆ ಅನೇಕ ಪ್ರಾಣಿಗಳನ್ನು ನೋಡುತ್ತಾಳೆ, ಅದು ಸೇವಕರಾಗಿ ಕಾರ್ಯನಿರ್ವಹಿಸುತ್ತದೆ, ಆದರೆ ಅವಳ ಕನಸಿನ ಅಪರಿಚಿತ ರಾಜಕುಮಾರ ಮಾತ್ರ ಕಾಣಿಸುವುದಿಲ್ಲ.
ಹಲವಾರು ತಿಂಗಳುಗಳವರೆಗೆ, ಬ್ಯೂಟಿ ಮೃಗದ ಕೋಟೆಯಲ್ಲಿ ಐಷಾರಾಮಿ ಜೀವನವನ್ನು ನಡೆಸುತ್ತಾಳೆ, ಪ್ರತಿ ಹುಚ್ಚಾಟಿಕೆಯನ್ನು ಪೂರೈಸುತ್ತಾಳೆ, ಅವಳ ಶ್ರೀಮಂತಿಕೆಗೆ ಅಂತ್ಯವಿಲ್ಲ ಮತ್ತು ಧರಿಸಲು ಸೊಗಸಾದ ಸೊಗಸುಗಳ ಕೊರತೆಯಿಲ್ಲ. ಅಂತಿಮವಾಗಿ, ಅವಳು ಕುಟುಂಬವನ್ನು ಮತ್ತೆ ನೋಡಲು ಹೋಗಲು ಅನುಮತಿಸುವಂತೆ ಮೃಗವನ್ನು ಬೇಡಿಕೊಳ್ಳುತ್ತಾಳೆ. ನಿಖರವಾಗಿ ಎರಡು ತಿಂಗಳ ನಂತರ ಅವಳು ಹಿಂದಿರುಗುವ ಷರತ್ತಿನ ಮೇಲೆ ಮೃಗವು ಅನುಮತಿಸುತ್ತದೆ. ಸೌಂದರ್ಯಳು ಇದಕ್ಕೆ ಸಮ್ಮತಿಸುತ್ತಾಳೆ ಮತ್ತು ಅವಳಿಗೆ ಮಂತ್ರಿಸಿದ ಉಂಗುರವನ್ನು ನೀಡಲಾಗುತ್ತದೆ. ಅವಳ ಬೆರಳನ್ನು ಮೂರು ಬಾರಿ ತಿರುಗಿಸಿದಾಗ ಕ್ಷಣದಲ್ಲಿ ತನ್ನ ಕುಟುಂಬದ ಮನೆಯಲ್ಲಿ ಎಚ್ಚರಗೊಳ್ಳಲು ಅದು ಅನುವು ಮಾಡಿಕೊಡುತ್ತದೆ. ಆಕೆಯ ಅಕ್ಕ-ತಂಗಿಯರು ಆಕೆಯನ್ನು ಕಂಡು ಆಶ್ಚರ್ಯ ಪಡುತ್ತಾರೆ ಮತ್ತು ತಮ್ಮ ಪ್ರಿಯಕರನ ನೋಟವು ಸೌಂದರ್ಯಳ ಕಡೆಗೆ ತಿರುಗಿದಾಗ ಅವರ ಹಳೆಯ ಅಸೂಯೆ ತ್ವರಿತವಾಗಿ ಭುಗಿಲೆದ್ದಿತು. ಆದರೂ ಅವಳು ಅವರಿಗೆ ಅದ್ದೂರಿ ಉಡುಗೊರೆಗಳನ್ನು ನೀಡುತ್ತಾಳೆ ಮತ್ತು ಪುರುಷರಿಗೆ ತಾನು ಸಹೋದರಿಯರ ಮದುವೆಗೆ ಸಾಕ್ಷಿಯಾಗಲು ಮಾತ್ರ ಇದ್ದೇನೆ ಎಂದು ತಿಳಿಸುತ್ತಾಳೆ. ಸೌಂದರ್ಯಳ ಹೃದಯವು ತನ್ನ ತಂದೆಯ ಅತಿಯಾದ ರಕ್ಷಣೆಯಿಂದ ಬದಲಾಗುತ್ತದೆ ಮತ್ತು ಅವಳು ಹೆಚ್ಚು ಕಾಲ ಉಳಿಯಲು ಒಪ್ಪುತ್ತಾಳೆ.
[[File:Batten - Europa'sFairyTales.jpg|200px|left]]
ಎರಡು ತಿಂಗಳುಗಳು ಕಳೆದಾಗ, ಕೋಟೆಯ ಮೈದಾನದಲ್ಲಿ ಮೃಗವು ಏಕಾಂಗಿಯಾಗಿ ಸಾಯುವುದನ್ನು ಅವಳು ಊಹಿಸುತ್ತಾಳೆ ಮತ್ತು ಅವಳನ್ನು ಹಾಗೆ ಮಾಡದಂತೆ ತಡೆಯಲು ಅವಳ ಸಹೋದರು ಸಂಕಲ್ಪವನ್ನು ಹೊಂದಿದ್ದರೂ ಹಿಂದಿರುಗಲು ಆತುರಪಡುತ್ತಾಳೆ. ಅವಳು ಕೋಟೆಗೆ ಮರಳಿದಾಗ, ಸೌಂದರ್ಯಳ ಭಯವು ನಿಜವಾಗುತ್ತದೆ ಮತ್ತು ಅವಳು ನೆಲದ ಮೇಲೆ ಒಂದು ಗುಹೆಯಲ್ಲಿ ಸಾವಿನ ಸಮೀಪವಿರುವ ಮೃಗವನ್ನು ಕಂಡುಕೊಳ್ಳುತ್ತಾಳೆ. ಇದನ್ನು ನೋಡಿದ ಸೌಂದರ್ಯಳಿಗೆ ತಾನು ಮೃಗವನ್ನು ಪ್ರೀತಿಸುತ್ತಿರುವುದು ಅರಿವಾಗಿ ತಲ್ಲಣಗೊಳ್ಳುತ್ತಾಳೆ. ಇದರ ಹೊರತಾಗಿಯೂ, ಅವಳು ಶಾಂತವಾಗಿರುತ್ತಾಳೆ ಮತ್ತು ಅವನನ್ನು ಪುನರುಜ್ಜೀವನಗೊಳಿಸಲು ಅವಳು ಬಳಸುವ ಹತ್ತಿರದ ಚಿಲುಮೆಯಿಂದ ನೀರನ್ನು ತರುತ್ತಾಳೆ. ಆ ರಾತ್ರಿ, ಅವಳು ಅವನನ್ನು ಮದುವೆಯಾಗಲು ಒಪ್ಪುತ್ತಾಳೆ.ಮರುದಿನ ಅವಳು ಎಚ್ಚರಗೊಂಡಾಗ, ಮೃಗವು ತನ್ನ ಕನಸಿನ ಅಪರಿಚಿತ ರಾಜಕುಮಾರನಾಗಿ ರೂಪಾಂತರಗೊಂಡಿದೆ ಎಂದು ಅವಳು ಕಂಡುಕೊಳ್ಳುತ್ತಾಳೆ. ಈ ಹಿಂದೆ ತನ್ನ ಕನಸಿನಲ್ಲಿ ತನಗೆ ಸಲಹೆ ನೀಡಿದ, ಅವಳು ಗುರುತಿಸದ ಮಹಿಳೆಯೊಂದಿಗೆ, ಬಿಳಿ ಸಾರಂಗಗಳಿಂದ ಎಳೆಯಲ್ಪಟ್ಟ [[ಚಿನ್ನ|ಚಿನ್ನದ]] ಗಾಡಿಯ ಆಗಮನವಾಗುತ್ತದೆ. ಮಹಿಳೆಯು ರಾಜಕುಮಾರನ ತಾಯಿಯಾಗಿ ಹೊರಹೊಮ್ಮುತ್ತಾಳೆ ಮತ್ತು ಅಂತಿಮವಾಗಿ ಸೌಂದರ್ಯಳನ್ನು ಅವಳ ಸೊಸೆ ಎಂದು ಬಹಿರಂಗಪಡಿಸುತ್ತಾಳೆ.
ಸೌಂದರ್ಯಳ ಹಿನ್ನೆಲೆಯ ವಿಷಯವು ಪರಿಹರಿಸಲ್ಪಟ್ಟಾಗ, ರಾಜಕುಮಾರನನ್ನು ತನ್ನ ಕಥೆಯನ್ನು ಹೇಳುವಂತೆ ಅವಳು ವಿನಂತಿಸುತ್ತಾಳೆ ಮತ್ತು ಅವನು ಹಾಗೆ ಮಾಡುತ್ತಾನೆ. ರಾಜಕುಮಾರನು ಚಿಕ್ಕವನಿದ್ದಾಗ ತನ್ನ ತಂದೆಯು ಮರಣಹೊಂದಿದನು ಮತ್ತು ತಾಯಿಯು ತನ್ನ ರಾಜ್ಯವನ್ನು ರಕ್ಷಿಸಲು ಯುದ್ಧ ಮಾಡಬೇಕಾಯಿತು ಎಂದು ತಿಳಿಸುತ್ತಾನೆ. ರಾಣಿಯು ಅವನನ್ನು ದುಷ್ಟರ ಆರೈಕೆಯಲ್ಲಿ ಬಿಟ್ಟಳು. ಅವನು ವಯಸ್ಕನಾದ ನಂತರ ಅವನನ್ನು ಮೋಹಿಸಲು ಪ್ರಯತ್ನಿಸಿದನು. ಅವನು ನಿರಾಕರಿಸಿದಾಗ, ಅವಳು ಅವನನ್ನು ಮೃಗವಾಗಿ ಪರಿವರ್ತಿಸಿದಳು. ಅವನ ಕೊಳಕು ಹೊರತಾಗಿಯೂ ನಿಜವಾದ ಪ್ರೀತಿಯನ್ನು ಕಂಡುಹಿಡಿಯುವ ಮೂಲಕ ಮಾತ್ರ ಶಾಪವನ್ನು ಮುರಿಯಬಹುದಾಗಿತ್ತು. ಅವನು ಮತ್ತು ಸೌಂದರ್ಯ ವಿವಾಹವಾಗುತ್ತಾರೆ, ಮತ್ತು ಅವರು ಒಟ್ಟಿಗೆ ಸಂತೋಷದಿಂದ ಬದುಕುತ್ತಾರೆ.
===ಬ್ಯೂಮಾಂಟ್ ಆವೃತ್ತಿ===
ಬ್ಯೂಮಾಂಟ್ ಪಾತ್ರಗಳನ್ನು ಬಹಳವಾಗಿ ಕಡಿಮೆಗೊಳಿಸಿದರು ಮತ್ತು ಕಥೆಯನ್ನು ಬಹುತೇಕ ಮೂಲಮಾದರಿಯ ಸರಳತೆಗೆ ಕತ್ತರಿಸಿದರು. ಈ ಕಥೆಯು ವಿಲ್ಲೆನ್ಯೂವ್ ಅವರ ಆವೃತ್ತಿಯಂತೆಯೇ ಪ್ರಾರಂಭವಾಗುತ್ತದೆ, ಆದಾಗ್ಯೂ ಈಗ ವ್ಯಾಪಾರಿ ಕೇವಲ ಆರು ಮಕ್ಕಳನ್ನು ಹೊಂದಿದ್ದಾನೆ: ಮೂರು ಗಂಡು ಮತ್ತು ಮೂರು ಹೆಣ್ಣುಮಕ್ಕಳು ಅದರಲ್ಲಿ ಬ್ಯೂಟಿ ಒಬ್ಬಳು. ಮೃಗದ ಕೋಟೆಗೆ ಆಕೆಯ ಆಗಮನಕ್ಕೆ ಕಾರಣವಾಗುವ ಸಂದರ್ಭಗಳು ಇದೇ ರೀತಿಯಲ್ಲಿ ತೆರೆದುಕೊಳ್ಳುತ್ತವೆ, ಆದರೆ ಈ ಆಗಮನದ ನಂತರ, ಸೌಂದರ್ಯಳನ್ನು ಪ್ರೇಯಸಿ ಎಂದು ತಿಳಿಸಲಾಗುತ್ತದೆ ಮತ್ತು ಅವನು ಅವಳನ್ನು ಒಪ್ಪುತ್ತಾನೆ. ಬ್ಯೂಟಿಯ ಅರಮನೆಯ ಪರಿಶೋಧನೆಯಲ್ಲಿ ಇರುವ ಹೆಚ್ಚಿನ ಅದ್ದೂರಿ ವಿವರಣೆಗಳನ್ನು ಬ್ಯೂಮಾಂಟ್ ತೆಗೆದುಹಾಕುತ್ತಾಳೆ ಮತ್ತು ಅವಳು ಮನೆಗೆ ಹಿಂದಿರುಗಲು ಬೇಗನೆ ಹೊರಡುತ್ತಾಳೆ. ಆಕೆಗೆ ಒಂದು ವಾರ ಅಲ್ಲಿಯೇ ಇರಲು ರಜೆಯನ್ನು ನೀಡಲಾಗುತ್ತದೆ. ಅವಳು ಬಂದಾಗ, ಮೃಗವು ಕೋಪದಿಂದ ಅವಳನ್ನು ಕಬಳಿಸಬಹುದು ಎಂಬ ಭರವಸೆ ಅವಳ ಸಹೋದರಿಯರು ಅವಳನ್ನು ಇನ್ನೊಂದು ವಾರ ಇರುವಂತೆ ಪ್ರಚೋದಿಸುತ್ತಾರೆ. ಮತ್ತೆ, ಅವಳು ಸಾಯುತ್ತಿರುವ ಅವನ ಬಳಿಗೆ ಹಿಂದಿರುಗುತ್ತಾಳೆ ಮತ್ತು ಅವನ ಜೀವನವನ್ನು ಪುನಃಸ್ಥಾಪಿಸುತ್ತಾಳೆ. ನಂತರ ಇಬ್ಬರೂ ಮದುವೆಯಾಗಿ ಸುಖವಾಗಿ ಬದುಕುತ್ತಾರೆ.
===ಲ್ಯಾಂಗ್ ಆವೃತ್ತಿ===
[https://en.wikipedia.org/wiki/Andrew_Lang ಆಂಡ್ರ್ಯೂ ಲ್ಯಾಂಗ್ನ] ಬ್ಲೂ ಫೇರಿ ಬುಕ್ನಲ್ಲಿ ವಿಲ್ಲೆನ್ಯೂವ್ನ ಆವೃತ್ತಿಯ ರೂಪಾಂತರವು ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಕಥೆಯು ಒಂದೇ ಆಗಿರುತ್ತದೆ. ಆರಂಭದಲ್ಲಿ ವ್ಯಾಪಾರಿ ಸ್ವತಃ ಸಮುದ್ರದಲ್ಲಿಲ್ಲ. ಅವನ ಮಹಲು ಬೆಂಕಿಯಲ್ಲಿ ಸುಟ್ಟುಹೋಗುತ್ತದೆ. ಅವನ ವಸ್ತುಗಳ ಜೊತೆಗೆ, ಅವನು ಮತ್ತು ಅವನ ಕುಟುಂಬವು ಕಾಡಿನಲ್ಲಿರುವ ಅವರ ಹಳ್ಳಿಗಾಡಿನ ಮನೆಗೆ ತೆರಳಬೇಕಾಗುತ್ತದೆ. ಅವನ ಹಡಗುಗಳು ಸಮುದ್ರದಲ್ಲಿ ಕಳೆದುಹೋಗಿವೆ, ಕಡಲ್ಗಳ್ಳರಿಂದ ವಶಪಡಿಸಿಕೊಳ್ಳಲ್ಪಟ್ಟವು, ಇತ್ಯಾದಿ, ಅದು ನಂತರ ಹಿಂತಿರುಗುತ್ತದೆ ಒಂದನ್ನು ಹೊರತುಪಡಿಸಿ, . ನಿರ್ದಿಷ್ಟವಾಗಿ ಈ ಆವೃತ್ತಿಯು ವಿಲ್ಲೆನ್ಯೂವ್ ಮತ್ತು ಬ್ಯೂಮಾಂಟ್ ಜೊತೆಗೆ ಸಾಮಾನ್ಯವಾಗಿ ಹೇಳಲಾದ ಆವೃತ್ತಿಗಳಲ್ಲಿ ಒಂದಾಗಿದೆ.
ಈ ಆವೃತ್ತಿಯನ್ನು ೧೮೮೯ ಮತ್ತು ೧೯೧೩ ರ ನಡುವೆ ಮೂಲ ಆವೃತ್ತಿಯ ಸ್ವಲ್ಪ ಸಮಯದ ನಂತರ ಬರೆಯಲಾಗಿದೆ, , ಮತ್ತು ಇದನ್ನು ಕಥೆಯ ನಂತರದ ಆವೃತ್ತಿ ಎಂದು ಪರಿಗಣಿಸಬೇಕು.
==ವಿಶ್ಲೇಷಣೆ==
ಈ ಕಥೆಯನ್ನು ಆರ್ನೆ-ಥಾಂಪ್ಸನ್-ಉಥರ್ ಇಂಡೆಕ್ಸ್ನಲ್ಲಿ ಟೈಪ್ ಎಟಿಯು ೪೨೫ಸಿ, "ಬ್ಯೂಟಿ ಅಂಡ್ ದಿ ಬೀಸ್ಟ್" ಎಂದು ವರ್ಗೀಕರಿಸಲಾಗಿದೆ. ಇದು ಸಾಮಾನ್ಯ ಪ್ರಕಾರದ ಎಟಿಯು ೪೨೫, "ದಿ ಸರ್ಚ್ ಫಾರ್ ದಿ ಲಾಸ್ಟ್ ಹಸ್ಬೆಂಡ್" ಮತ್ತು ಉಪವಿಧಗಳಿಗೆ ಸಂಬಂಧಿಸಿದೆ.
ಕ್ಯುಪಿಡ್ ಮತ್ತು ಸೈಕಿಯ ಪುರಾಣದ ಕುರಿತಾದ ಒಂದು ಅಧ್ಯಯನದಲ್ಲಿ, ಡ್ಯಾನಿಶ್ ಜಾನಪದಶಾಸ್ತ್ರಜ್ಞ ಇಂಗರ್ ಮಾರ್ಗರೆಥ್ ಬೋಬರ್ಗ್ ಅವರು "ಬ್ಯೂಟಿ ಅಂಡ್ ದಿ ಬೀಸ್ಟ್" ಪ್ರಾಣಿ ಪತಿ ನಿರೂಪಣೆಯ "ಹಳೆಯ ರೂಪ" ಎಂದು ವಾದಿಸಿದರು ಮತ್ತು ಅದು ೪೨೫ಎ, "ಅನಿಮಲ್ ಆಸ್ ಬ್ರೈಡ್ಗ್ರೂಮ್" ಮತ್ತು ೪೨೫ಬಿ, "ದಿ ಡಿಸೆನ್ಚ್ಯಾಂಟೆಡ್ ಹಸ್ಬೆಂಡ್: ದಿ ವಿಚ್ಸ್ ಟಾಸ್ಕ್ಸ್" ದ್ವಿತೀಯ ಬೆಳವಣಿಗೆಗಳು.
==ರೂಪಾಂತರಗಳು==
ಈ ಕಥೆಯು ಮೌಖಿಕ ಸಂಪ್ರದಾಯದಲ್ಲಿ ಅತ್ಯಂತ ಜನಪ್ರಿಯವಾಗಿದೆ.
==='''ಯುರೋಪ್'''===
====ಫ್ರಾನ್ಸ್====
ಎಮ್ಯಾನುಯೆಲ್ ಕಾಸ್ಕ್ವಿನ್ ಲೋರೆನ್ನ ದಿ ವೈಟ್ ವುಲ್ಫ್ (ಲೆ ಲೌಪ್ ಬ್ಲಾಂಕ್) ಎಂಬ ಶೀರ್ಷಿಕೆಯಿಂದ ದುರಂತ ಅಂತ್ಯದ ಆವೃತ್ತಿಯನ್ನು ಸಂಗ್ರಹಿಸಿದರು, ಇದರಲ್ಲಿ ಕಿರಿಯ ಮಗಳು ತನ್ನ ತಂದೆಗೆ ಹಿಂದಿರುಗಿದಾಗ ಹಾಡುವ ಗುಲಾಬಿಯನ್ನು ತರಲು ಕೇಳುತ್ತಾಳೆ. ತಂದೆಗೆ ತನ್ನ ಕಿರಿಯ ಮಗಳಿಗೆ ಹಾಡುವ ಗುಲಾಬಿಯನ್ನು ಹುಡುಕಲು ಸಾಧ್ಯವಾಗುವುದಿಲ್ಲ, ಮತ್ತು ಅವನು ಅದನ್ನು ಕಂಡುಕೊಳ್ಳುವವರೆಗೂ ಮನೆಗೆ ಮರಳಲು ನಿರಾಕರಿಸುತ್ತಾನೆ. ಅವನು ಅಂತಿಮವಾಗಿ ಹಾಡುವ ಗುಲಾಬಿಗಳನ್ನು ಕಂಡುಕೊಂಡಾಗ, ಆ ಗುಲಾಬಿಗಳು ಬಿಳಿ ತೋಳದ ಕೋಟೆಯಲ್ಲಿದ್ದವು, ತನ್ನ ಗುಲಾಬಿಗಳನ್ನು ಕದಿಯುವ ಧೈರ್ಯಕ್ಕಾಗಿ ತೋಳವು ತಂದೆಯನ್ನು ಕೊಲ್ಲಲು ಬಯಸುತ್ತದೆ, ಆದರೆ, ಅವನ ಹೆಣ್ಣುಮಕ್ಕಳ ಬಗ್ಗೆ ಕೇಳಿದ ನಂತರ, ಅದರ ಮನಸ್ಸನ್ನು ಬದಲಾಯಿಸುತ್ತದೆ ಮತ್ತು ಅವನನ್ನು ಜೀವಂತವಾಗಿ ಕಳುಹಿಸಿಕೊಡುತ್ತದೆ ಆದರೆ ಅವನು ಮನೆಗೆ ಹಿಂದಿರುಗಿದಾಗ ಅವನನ್ನು ಸ್ವಾಗತಿಸುವ ಮೊದಲ ಜೀವಿಯನ್ನು ಅವನು ತೋಳಕ್ಕೆ ನೀಡಬೇಕು. ಅವನ ಕಿರಿಯ ಮಗಳು ಅವನನ್ನು ಸ್ವಾಗತಿಸುತ್ತಾಳೆ. ಕೋಟೆಯಲ್ಲಿ, ಬಿಳಿ ತೋಳವು ಮೋಡಿಮಾಡಲ್ಪಟ್ಟಿದೆ ಮತ್ತು ರಾತ್ರಿಯಲ್ಲಿ ಮನುಷ್ಯನಾಗಬಹುದು ಎಂದು ಹುಡುಗಿ ಕಂಡುಹಿಡಿದಳು, ಆದರೆ ಅವಳು ಅದರ ಬಗ್ಗೆ ಯಾರಿಗೂ ಹೇಳುವುದಿಲ್ಲ. ದುರದೃಷ್ಟವಶಾತ್, ಹುಡುಗಿಯನ್ನು ನಂತರ ಅವಳ ಇಬ್ಬರು ಅಕ್ಕಂದಿರು ಭೇಟಿ ಮಾಡುತ್ತಾರೆ, ಅವರು ಏನಾಗುತ್ತಿದೆ ಎಂದು ಹೇಳುವಂತೆ ಒತ್ತಾಯಿಸುತ್ತಾರೆ. ಅಂತಿಮವಾಗಿ ಅವಳು ಹಾಗೆ ಮಾಡಿದಾಗ, ಕೋಟೆಯು ಕುಸಿಯುತ್ತದೆ ಮತ್ತು ತೋಳ ಸಾಯುತ್ತದೆ.
ಹೆನ್ರಿ ಪೌರ್ರಾಟ್ ಅವರು ಬೆಲ್ಲೆ ರೋಸ್ (ಕೆಲವೊಮ್ಮೆ ಇಂಗ್ಲಿಷ್ನಲ್ಲಿ ಲವ್ಲಿ ರೋಸ್ ಎಂದು ಅನುವಾದಿಸಲಾಗಿದೆ) ಎಂಬ ಶೀರ್ಷಿಕೆಯ ಆವೃತ್ತಿಯನ್ನು ದಕ್ಷಿಣ-ಮಧ್ಯ ಫ್ರಾನ್ಸ್ನ ಆವರ್ಗ್ನೆಯಿಂದ ಸಂಗ್ರಹಿಸಿದರು. ಈ ಆವೃತ್ತಿಯಲ್ಲಿ, ನಾಯಕಿ ಮತ್ತು ಅವಳ ಸಹೋದರಿಯರು ಬಡ ರೈತರ ಹೆಣ್ಣುಮಕ್ಕಳಾಗಿದ್ದಾರೆ ಮತ್ತು ಅವರಿಗೆ ಹೂವುಗಳ ಹೆಸರನ್ನು ಇಡಲಾಗಿದೆ. ನಾಯಕಿಯ ಹೆಸರು ರೋಸ್ ಮತ್ತು ಅವಳ ಸಹೋದರಿಯರು ಮಾರ್ಗರಿಟ್ (ಡೈಸಿ) ಮತ್ತು ಜೂಲಿಯಾನ್ನೆ. ಮೃಗವು ಮಾಸ್ಟಿಫ್ ದವಡೆ, ಹಲ್ಲಿಯ ಕಾಲುಗಳು ಮತ್ತು ಸಲಾಮಾಂಡರ್ ದೇಹವನ್ನು ಹೊಂದಿದೆ ಎಂದು ವಿವರಿಸಲಾಗಿದೆ. ಅಂತ್ಯವು ವಿಲ್ಲೆನ್ಯೂವ್ ಮತ್ತು ಬ್ಯೂಮಾಂಟ್ ಆವೃತ್ತಿಗಳಿಗೆ ಹತ್ತಿರವಾಗಿದೆ, ರೋಸ್ ಮತ್ತೆ ಕೋಟೆಗೆ ಧಾವಿಸುತ್ತಾಳೆ ಮತ್ತು ಕಾರಂಜಿಯ ಪಕ್ಕದಲ್ಲಿ ಮೃಗವು ಸಾಯುತ್ತಿರುವುದನ್ನು ಕಂಡುಕೊಳ್ಳುತ್ತದೆ. ಅವಳಿಲ್ಲದೆ ಅವನು ಬದುಕಲು ಸಾಧ್ಯವಿಲ್ಲ ಎಂದು ನಿನಗೆ ತಿಳಿದಿದೆಯೇ ಎಂದು ಬೀಸ್ಟ್ ಕೇಳಿದಾಗ, ರೋಸ್ ಹೌದು ಎಂದು ಉತ್ತರಿಸುತ್ತಾಳೆ ಮತ್ತು ಮೃಗವು ಮನುಷ್ಯನಾಗಿ ಬದಲಾಗುತ್ತದೆ. ಅವನು ಭಿಕ್ಷುಕನನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಶಾಪಗ್ರಸ್ತನಾದ ಮತ್ತು ದಯೆಯುಳ್ಳ ಕನ್ಯೆಯಿಂದ ಮಾತ್ರ ಶಾಪವಿಮೋಚನೆ ಸಾಧ್ಯ ಎಂದು ಅವನು ರೋಸ್ಗೆ ವಿವರಿಸುತ್ತಾನೆ. ಬ್ಯೂಮಾಂಟ್ನ ಆವೃತ್ತಿಯಂತೆ, ನಾಯಕನ ಸಹೋದರಿಯರನ್ನು ಕೊನೆಯಲ್ಲಿ ಶಿಕ್ಷಿಸಲಾಗುತ್ತದೆ ಎಂದು ಉಲ್ಲೇಖಿಸಲಾಗಿಲ್ಲ.
====ಇಟಲಿ====
ಈ ಕಥೆಯು ಇಟಾಲಿಯನ್ ಮೌಖಿಕ ಸಂಪ್ರದಾಯದಲ್ಲಿ ಜನಪ್ರಿಯವಾಗಿದೆ. ಕ್ರಿಶ್ಚಿಯನ್ ಷ್ನೆಲ್ಲರ್ ಟ್ರೆಂಟಿನೊದಿಂದ ದಿ ಸಿಂಗಿಂಗ್, ಡ್ಯಾನ್ಸಿಂಗ್ ಮತ್ತು ಮ್ಯೂಸಿಕ್-ಮೇಕಿಂಗ್ ಲೀಫ್ (ಜರ್ಮನ್: ವೊಮ್ ಸಿಂಗೆಂಡೆನ್, ತಾನ್ಜೆಂಡೆನ್ ಅಂಡ್ ಮ್ಯೂಸಿಕ್ಸಿರೆಂಡೆನ್ ಬ್ಲಾಟೆ; ಇಟಾಲಿಯನ್: ಲಾ ಫೋಗ್ಲಿಯಾ, ಚೆ ಕ್ಯಾಂಟಾ, ಚೆ ಬಲ್ಲಾ ಇ ಚೆ ಸೂನಾ) ಎಂಬ ಶೀರ್ಷಿಕೆಯ ರೂಪಾಂತರವನ್ನು ಸಂಗ್ರಹಿಸಿದರು, ಇದರಲ್ಲಿ ಮೃಗವು ಒಂದು ಹಾವಿನ ರೂಪವನ್ನು ಪಡೆಯುತ್ತದೆ. ಒಬ್ಬಳೇ ಕುಟುಂಬವನ್ನು ಭೇಟಿ ಮಾಡಲು ಹೋಗುವುದಕ್ಕಿಂತ, ನಾಯಕಿ ತನ್ನ ಸಹೋದರಿಯ ಮದುವೆಗೆ ಹಾವು ತನ್ನೊಂದಿಗೆ ಕರೆದುಕೊಂಡು ಹೋಗಲು ಒಪ್ಪಿದರೆ ಮಾತ್ರ ಹೋಗಬಹುದು. ಮದುವೆಯ ಸಮಯದಲ್ಲಿ, ಅವರು ಒಟ್ಟಿಗೆ ನೃತ್ಯ ಮಾಡುತ್ತಾರೆ, ಮತ್ತು ಹುಡುಗಿ ಹಾವಿನ ಬಾಲವನ್ನು ಒದೆಯುವಾಗ, ಅವನು ಸುಂದರ ಯುವಕನಾಗಿ ಬದಲಾಗುತ್ತಾನೆ.
ಸಿಸಿಲಿಯನ್ ಜಾನಪದ ತಜ್ಞ ಗೈಸೆಪ್ಪೆ ಪಿಟ್ರೆ ಪಲೆರ್ಮೊದಿಂದ ರುಸಿನಾ 'ಎಂಪೆರಾಟ್ರಿಸಿ (ಸಾಮ್ರಾಜ್ಞಿ ರೋಸಿನಾ) ಎಂಬ ಶೀರ್ಷಿಕೆಯ ರೂಪಾಂತರವನ್ನು ಸಂಗ್ರಹಿಸಿದರು. ಡೊಮೆನಿಕೊ ಕಂಪಾರೆಟ್ಟಿಯು ಬೆಲ್ಲಿಂಡಿಯಾ ಎಂಬ ಶೀರ್ಷಿಕೆಯ ಮೊಂಟೇಲ್ನ ರೂಪಾಂತರವನ್ನು ಒಳಗೊಂಡಿತ್ತು, ಇದರಲ್ಲಿ ಬೆಲ್ಲಿಂಡಿಯಾ ನಾಯಕಿಯ ಹೆಸರು, ಆಕೆಯ ಇಬ್ಬರು ಹಿರಿಯ ಸಹೋದರಿಯರನ್ನು ಕ್ಯಾರೊಲಿನಾ ಮತ್ತು ಅಸುಂಟಾ ಎಂದು ಕರೆಯಲಾಗುತ್ತದೆ. ವಿಟ್ಟೋರಿಯೊ ಇಂಬ್ರಿಯಾನಿ, ಜೆಲಿಂಡಾ ಮತ್ತು ಮಾನ್ಸ್ಟರ್ (ಜೆಲಿಂಡಾ ಇ ಇಲ್ ಮೊಸ್ಟ್ರೋ) ಎಂಬ ಶೀರ್ಷಿಕೆಯ ಆವೃತ್ತಿಯನ್ನು ಒಳಗೊಂಡಿತ್ತು, ಇದರಲ್ಲಿ ಜೆಲಿಂಡಾ ಎಂದು ಕರೆಯಲ್ಪಡುವ ನಾಯಕಿ ಜನವರಿಯಲ್ಲಿ ಗುಲಾಬಿಯನ್ನು ಕೇಳುತ್ತಾಳೆ.ಇಲ್ಲಿ ಆಕೆ ತನ್ನ ಕುಟುಂಬವನ್ನು ಭೇಟಿ ಮಾಡಲು ಹೋಗುವ ಬದಲು, ಅವಳು ಭರವಸೆ ನೀಡಿದ್ದಕ್ಕಿಂತ ಹೆಚ್ಚು ಕಾಲ ಉಳಿಯುವ ಬದಲು, ಮತ್ತು ರಾಕ್ಷಸನ ಕೋಟೆಗೆ ಹಿಂದಿರುಗಿ ಅವನು ನೆಲದ ಮೇಲೆ ಸಾಯುತ್ತಿರುವುದನ್ನು ಕಾ, ಇಲ್ಲಿ ಮಾನ್ಸ್ಟರ್ ಜೆಲಿಂಡಾ ತನ್ನ ತಂದೆ ಮಾಯಾ ಕನ್ನಡಿಯ ಮೇಲೆ ಸಾಯುತ್ತಿರುವುದನ್ನು ತೋರಿಸುತ್ತಾನೆ ಮತ್ತು ಅವಳು ಅವನನ್ನು ಉಳಿಸುವ ಏಕೈಕ ಮಾರ್ಗವನ್ನು ಹೇಳುತ್ತಾನೆ. ಅವಳು ಅವನನ್ನು ಪ್ರೀತಿಸುತ್ತಿದ್ದಾಳೆ ಎಂದು ಹೇಳುತ್ತಾಳೆ. ಜೆಲಿಂಡಾ ಕೇಳಿದಂತೆ ಮಾಡುತ್ತಾಳೆ, ಮತ್ತು ದೈತ್ಯಾಕಾರದ ಮನುಷ್ಯನಾಗಿ ಬದಲಾಗುತ್ತಾನೆ, ಅವನು ಆರೆಂಜಸ್ ರಾಜನ ಮಗ ಎಂದು ಅವಳಿಗೆ ಹೇಳುತ್ತಾನೆ. ಕಾಂಪಾರೆಟ್ಟಿ ಮತ್ತು ಇಂಬ್ರಿಯಾನಿಯ ಎರಡೂ ಆವೃತ್ತಿಗಳನ್ನು ಗೆರಾರ್ಡೊ ನೆರುಚಿಯ ಸೆಸ್ಸಾಂಟಾ ಕಾದಂಬರಿ ಪೊಪೊಲಾರಿ ಮೊಂಟಲೇಸಿಯಲ್ಲಿ ಸೇರಿಸಲಾಗಿದೆ.
ಬ್ರಿಟಿಷ್ ಜಾನಪದ ಲೇಖಕಿ ರಾಚೆಲ್ ಹ್ಯಾರಿಯೆಟ್ ಬುಸ್ಕ್ ರೋಮ್ನಿಂದ ದಿ ಎನ್ಚ್ಯಾಂಟೆಡ್ ರೋಸ್-ಟ್ರೀ ಎಂಬ ಶೀರ್ಷಿಕೆಯ ಆವೃತ್ತಿಯನ್ನು ಸಂಗ್ರಹಿಸಿದರು, ಅಲ್ಲಿ ನಾಯಕಿ ಯಾವುದೇ ಸಹೋದರಿಯರನ್ನು ಹೊಂದಿಲ್ಲ. ಆಂಟೋನಿಯೊ ಡಿ ನಿನೊ ಅವರು ಪೂರ್ವ ಇಟಲಿಯ ಅಬ್ರುಝೋದಿಂದ ಒಂದು ರೂಪಾಂತರವನ್ನು ಸಂಗ್ರಹಿಸಿದರು, ಅವರು ಬೆಲ್ಲಿಂಡಿಯಾ ಎಂದು ಹೆಸರಿಸಿದ್ದಾರೆ, ಅದರಲ್ಲಿ ಗುಲಾಬಿಯ ಬದಲಿಗೆ, ನಾಯಕಿ ಚಿನ್ನದ ಕಾರ್ನೇಷನ್ ಅನ್ನು ಕೇಳುತ್ತಾರೆ. ಅದನ್ನು ಮಾಂತ್ರಿಕ ಕನ್ನಡಿಯಲ್ಲಿ ನೋಡುವ ಬದಲು ಅಥವಾ ಮೃಗವು ತನಗೆ ಹೇಳಿದ್ದರಿಂದ ಅದರ ಬಗ್ಗೆ ತಿಳಿದುಕೊಳ್ಳುವ ಬದಲು, ಬೆಲ್ಲಿಂಡಾಗೆ ತನ್ನ ತಂದೆಯ ಮನೆಯಲ್ಲಿ ಏನಾಗುತ್ತದೆ ಎಂದು ತಿಳಿದಿದೆ ಏಕೆಂದರೆ ತೋಟದಲ್ಲಿ ಟ್ರೀ ಆಫ್ ವೀಪಿಂಗ್ ಮತ್ತು ಲಾಫ್ಟರ್ ಎಂಬ ಮರವಿದೆ, ಅದರ ಎಲೆಗಳು ಮೇಲಕ್ಕೆ ತಿರುಗುತ್ತವೆ. ಆಕೆಯ ಕುಟುಂಬದಲ್ಲಿ ಸಂತೋಷವಿದೆ, ಮತ್ತು ದುಃಖ ಬಂದಾಗ ಅವರು ಬಿಡುತ್ತಾರೆ.
ಫ್ರಾನ್ಸೆಸ್ಕೊ ಮಾವು ದ ಬೇರ್ ಅಂಡ್ ದಿ ಥ್ರೀ ಸಿಸ್ಟರ್ಸ್ ಎಂಬ ಶೀರ್ಷಿಕೆಯ ಸಾರ್ಡಿಯನಿಯನ್ ಆವೃತ್ತಿಯನ್ನು ಸಂಗ್ರಹಿಸಿದರು, ಇದರಲ್ಲಿ ಮೃಗವು ಕರಡಿಯ ರೂಪವನ್ನು ಹೊಂದಿದೆ.
ಇಟಾಲೊ ಕ್ಯಾಲ್ವಿನೊ ಇಟಾಲಿಯನ್ ಜಾನಪದ ಕಥೆಗಳಲ್ಲಿ ಬೆಲ್ಲಿಂಡಾ ಮತ್ತು ಮಾನ್ಸ್ಟರ್ ಎಂಬ ಶೀರ್ಷಿಕೆಯ ಆವೃತ್ತಿಯು ಒಳಗೊಂಡಿತ್ತು, ಇದು ಹೆಚ್ಚಾಗಿ ಕಂಪಾರೆಟ್ಟಿಯ ಆವೃತ್ತಿಯಿಂದ ಪ್ರೇರಿತವಾಗಿದೆ, ಆದರೆ ಟ್ರೀ ಆಫ್ ವೀಪಿಂಗ್ ಮತ್ತು ಲಾಫ್ಟರ್ನಂತಹ ಡಿ ನಿನೋಸ್ನಿಂದ ಕೆಲವು ಅಂಶಗಳನ್ನು ಸೇರಿಸಿದೆ.
====ಐಬೇರಿಯನ್ ಪೆನಿನ್ಸುಲಾ====
====ಸ್ಪೇನ್====
ಮ್ಯಾನುಯೆಲ್ ಮಿಲಾ ವೈ ಫಾಂಟನಲ್ಸ್ ದಿ ಕಿಂಗ್ಸ್ ಸನ್, ಡಿಸೆನ್ಚಾಂಟೆಡ್ (ಎಲ್ ಹಿಜೊ ಡೆಲ್ ರೇ, ಡೆಸೆನ್ಕಾಂಟಾಡೊ) ಶೀರ್ಷಿಕೆಯ ಆವೃತ್ತಿಯನ್ನು ಸಂಗ್ರಹಿಸಿದರು. ಈ ಕಥೆಯಲ್ಲಿ, ತಂದೆ ತನ್ನ ಮೂವರು ಹೆಣ್ಣುಮಕ್ಕಳಿಗೆ ಅವರಿಗೆ ಏನು ಬೇಕು ಎಂದು ಕೇಳಿದಾಗ, ಕಿರಿಯವಳು ರಾಜನ ಮಗನ ಕೈಯನ್ನು ಕೇಳುತ್ತಾನೆ, ಮತ್ತು ಅವಳು ಅಂತಹ ವಿಷಯವನ್ನು ಬಯಸಿದ್ದಕ್ಕಾಗಿ ಅಹಂಕಾರಿ ಎಂದು ಎಲ್ಲರೂ ಭಾವಿಸುತ್ತಾರೆ. ತಂದೆಯು ತನ್ನ ಸೇವಕರಿಗೆ ಅವಳನ್ನು ಕೊಲ್ಲಲು ಆದೇಶಿಸುತ್ತಾನೆ, ಆದರೆ ಅವರು ಅವಳನ್ನು ಬಿಡುತ್ತಾರೆ ಮತ್ತು ಅವಳು ಕಾಡಿನಲ್ಲಿ ಅಡಗಿಕೊಳ್ಳುತ್ತಾಳೆ. ಅಲ್ಲಿ, ಅವಳು ತೋಳವನ್ನು ಭೇಟಿಯಾಗುತ್ತಾಳೆ, ಅದು ಅವಳನ್ನು ಕೋಟೆಯೊಂದಕ್ಕೆ ಕರೆತರುತ್ತದೆ. ಹುಡುಗಿ ತೋಳದ ಮಾಟವನ್ನು ಮುರಿಯಲು ತೋಳವನ್ನು ಕೊಂದು ಅದರ ದೇಹವನ್ನು ತೆರೆದ ನಂತರ ಬೆಂಕಿಗೆ ಎಸೆಯಬೇಕು ಎಂದು ಕಲಿಯುತ್ತಾಳೆ. ದೇಹದಿಂದ ಪಾರಿವಾಳ, ಮತ್ತು ಪಾರಿವಾಳದಿಂದ ಮೊಟ್ಟೆ ಬರುತ್ತದೆ. ಹುಡುಗಿ ಮೊಟ್ಟೆಯನ್ನು ಒಡೆದಾಗ, ರಾಜನ ಮಗ ಹೊರಬರುತ್ತಾನೆ. ಫ್ರಾನ್ಸಿಸ್ಕೊ ಮಾಸ್ಪೊನ್ಸ್ ವೈ ಲ್ಯಾಬ್ರೊಸ್ ಅವರು ಕಥೆಯನ್ನು ವಿಸ್ತರಿಸಿದರು ಮತ್ತು ಕ್ಯಾಟಲಾನ್ಗೆ ಅನುವಾದಿಸಿದರು ಮತ್ತು ಅದನ್ನು ಲೊ ರೊಂಡಲ್ಲಾಯ್ರ್ನ ಎರಡನೇ ಸಂಪುಟದಲ್ಲಿ ಸೇರಿಸಿದರು.
ಮಾಸ್ಪೋನ್ಸ್ ವೈ ಲ್ಯಾಬ್ರೋಸ್ ಕ್ಯಾಟಲೋನಿಯಾದಿಂದ ಲೋ ಟ್ರಿಸ್ಟ್ ಶೀರ್ಷಿಕೆಯ ರೂಪಾಂತರವನ್ನು ಸಂಗ್ರಹಿಸಿದರು. ಈ ಆವೃತ್ತಿಯಲ್ಲಿ, ಗುಲಾಬಿಗಳ ಬದಲಿಗೆ, ಕಿರಿಯ ಮಗಳು ಹವಳದ ಹಾರವನ್ನು ಕೇಳುತ್ತಾಳೆ. ಆಕೆಯ ಕುಟುಂಬದ ಸದಸ್ಯರಲ್ಲಿ ಒಬ್ಬರು ಅನಾರೋಗ್ಯಕ್ಕೆ ಒಳಗಾದಾಗ, ನಾಯಕಿಯನ್ನು ಉದ್ಯಾನ ಒಂದು ಎಚ್ಚರಿಸುತ್ತದೆ(ಕೆಸರು ನೀರಿನ ಬುಗ್ಗೆ; ಒಣಗಿದ ಎಲೆಗಳನ್ನು ಹೊಂದಿರುವ ಮರ). ಅವಳು ತನ್ನ ಕುಟುಂಬವನ್ನು ಭೇಟಿ ಮಾಡಿದಾಗ, ಗಂಟೆ ಬಾರಿಸುವುದನ್ನು ಕೇಳಿದರೆ ಅವಳು ಕೋಟೆಗೆ ಹಿಂತಿರುಗಬೇಕು ಎಂದು ಎಚ್ಚರಿಸಲಾಗುತ್ತದೆ. ತನ್ನ ಕುಟುಂಬಕ್ಕೆ ತನ್ನ ಮೂರನೇ ಭೇಟಿಯ ನಂತರ, ನಾಯಕಿ ತೋಟಕ್ಕೆ ಹಿಂದಿರುಗುತ್ತಾಳೆ, ಅಲ್ಲಿ ಅವಳು ತನ್ನ ನೆಚ್ಚಿನ ಗುಲಾಬಿ ಪೊದೆ ಒಣಗಿರುವುದನ್ನು ಕಾಣುತ್ತಾಳೆ. ಅವಳು ಗುಲಾಬಿಯನ್ನು ಕೀಳಿದಾಗ, ಮೃಗವು ಕಾಣಿಸಿಕೊಳ್ಳುತ್ತದೆ ಮತ್ತು ಸುಂದರ ಯೌವನಕ್ಕೆ ತಿರುಗುತ್ತದೆ
ಎಕ್ಸ್ಟ್ರೆಮದುರಾದಿಂದ ದಿ ಬೇರ್ ಪ್ರಿನ್ಸ್ (ಎಲ್ ಪ್ರಿನ್ಸಿಪೆ ಓಸೊ) ಎಂಬ ಶೀರ್ಷಿಕೆಯ ಒಂದು ಆವೃತ್ತಿಯನ್ನು ಸೆರ್ಗಿಯೋ ಹೆರ್ನಾಂಡೆಜ್ ಡಿ ಸೊಟೊ ಸಂಗ್ರಹಿಸಿದ್ದಾರೆ ಮತ್ತು ಬ್ಯೂಮಾಂಟ್ ಮತ್ತು ವಿಲ್ಲೆನ್ಯೂವ್ನ ಆವೃತ್ತಿಗಳಲ್ಲಿ ಇದೇ ರೀತಿಯ ಪರಿಚಯವನ್ನು ತೋರಿಸುತ್ತದೆ: ಹಡಗು ದುರಂತದ ನಂತರ ನಾಯಕಿಯ ತಂದೆ ತನ್ನ ಅದೃಷ್ಟವನ್ನು ಕಳೆದುಕೊಳ್ಳುತ್ತಾನೆ. ವ್ಯಾಪಾರಿ ತನ್ನ ಸಂಪತ್ತನ್ನು ಮರುಪಡೆಯಲು ಅವಕಾಶವನ್ನು ಹೊಂದಿರುವಾಗ, ಅವನು ತನ್ನ ಪ್ರಯಾಣದಿಂದ ಯಾವ ಉಡುಗೊರೆ ಬೇಕೆಂದು ತನ್ನ ಹೆಣ್ಣುಮಕ್ಕಳನ್ನು ಕೇಳುತ್ತಾನೆ. ನಾಯಕಿ ಲಿಲ್ಲಿಯನ್ನು ಕೇಳುತ್ತಾಳೆ. ವ್ಯಾಪಾರಿಯು ಲಿಲ್ಲಿಯನ್ನು ಕಂಡುಕೊಂಡಾಗ, ಒಂದು ಕರಡಿ ಕಾಣಿಸಿಕೊಳ್ಳುತ್ತದೆ, ಅವನ ಕಿರಿಯ ಮಗಳು ತೋಟಕ್ಕೆ ಬರಬೇಕು ಏಕೆಂದರೆ ಅವಳು ಮಾತ್ರ ವ್ಯಾಪಾರಿ ಉಂಟುಮಾಡಿದ ಹಾನಿಯನ್ನು ಸರಿಪಡಿಸಬಹುದು ಎಂದು ಅದು ಹೇಳುತ್ತದೆ. ಅವನ ಕಿರಿಯ ಮಗಳು ಕರಡಿಯನ್ನು ಹುಡುಕುತ್ತಾಳೆ ಮತ್ತು ಅವನು ಗಾಯಗೊಂಡು ನೆಲದ ಮೇಲೆ ಬಿದ್ದಿರುವುದನ್ನು ಕಾಣುತ್ತಾಳೆ. ತಂದೆ ತೆಗೆದ ಲಿಲ್ಲಿಯನ್ನು ಮರುಸ್ಥಾಪಿಸುವುದು ಅವನನ್ನು ಗುಣಪಡಿಸುವ ಏಕೈಕ ಮಾರ್ಗವಾಗಿದೆ, ಮತ್ತು ಹುಡುಗಿ ಅದನ್ನು ಪುನಃಸ್ಥಾಪಿಸಿದಾಗ, ಕರಡಿ ರಾಜಕುಮಾರನಾಗಿ ಬದಲಾಗುತ್ತದೆ. ಈ ಕಥೆಯನ್ನು ಎಲ್ಸಿ ಸ್ಪೈಸರ್ ಈಲ್ಸ್ ಅವರು ಇಂಗ್ಲಿಷ್ಗೆ ಭಾಷಾಂತರಿಸಿದರು ಮತ್ತು ದಿ ಲಿಲಿ ಅಂಡ್ ದಿ ಬೇರ್ ಎಂದು ಮರು ಶೀರ್ಷಿಕೆ ನೀಡಿದರು.
ಆರೆಲಿಯೊ ಮ್ಯಾಸೆಡೋನಿಯೊ ಎಸ್ಪಿನೋಸಾ ಸೀನಿಯರ್. ಅವರು ಅಲ್ಮೆನಾರ್ ಡಿ ಸೋರಿಯಾದಿಂದ ದಿ ಬೀಸ್ಟ್ ಆಫ್ ದಿ ರೋಸ್ ಬುಷ್ (ಲಾ ಫಿಯೆರಾ ಡೆಲ್ ರೋಸಾಲ್) ಎಂಬ ಶೀರ್ಷಿಕೆಯ ಆವೃತ್ತಿಯನ್ನು ಸಂಗ್ರಹಿಸಿದರು, ಇದರಲ್ಲಿ ನಾಯಕಿ ವ್ಯಾಪಾರಿಯ ಬದಲಿಗೆ ರಾಜನ ಮಗಳು.
ಆರೆಲಿಯೊ ಮ್ಯಾಸೆಡೋನಿಯೊ ಎಸ್ಪಿನೋಸಾ ಜೂನಿಯರ್ ಸೆಪುಲ್ವೆಡಾ, ಸೆಗೋವಿಯಾದಿಂದ ದಿ ಬೀಸ್ಟ್ ಆಫ್ ದಿ ಗಾರ್ಡನ್ ಎಂಬ ಶೀರ್ಷಿಕೆಯ ಆವೃತ್ತಿಯನ್ನು ಪ್ರಕಟಿಸಿದರು. ಈ ಆವೃತ್ತಿಯಲ್ಲಿ, ನಾಯಕಿಯು ಮಲತಾಯಿ ಮತ್ತು ಇಬ್ಬರು ಸಹೋದರಿಯರನ್ನು ಹೊಂದಿದ್ದಾಳೆ ಮತ್ತು ಅನಿರ್ದಿಷ್ಟ ಬಿಳಿ ಹೂವನ್ನು ಕೇಳುತ್ತಾಳೆ.
====ಪೋರ್ಚುಗಲ್====
ಝೋಫಿಮೊ ಕಾನ್ಸಿಗ್ಲಿಯೆರಿ ಪೆಡ್ರೊಸೊ ಸಂಗ್ರಹಿಸಿದ ಪೋರ್ಚುಗೀಸ್ ಆವೃತ್ತಿಯಲ್ಲಿ, ನಾಯಕಿ ಹಸಿರು ಹುಲ್ಲುಗಾವಲು ಕೇಳುತ್ತಾದಳೆ. ಜನವಸತಿ ಇಲ್ಲದ ಕೋಟೆಯೊಂದರಲ್ಲಿ ಹಸಿರು ಹುಲ್ಲುಗಾವಲಿನಲ್ಲಿ ರೋಚ್ನ ತುಂಡನ್ನು ತಂದೆ ಅಂತಿಮವಾಗಿ ಕಂಡುಕೊಳ್ಳುತ್ತಾನೆ, ಆದರೆ ಅವನು ತನ್ನ ಕಿರಿಯ ಮಗಳನ್ನು ಅರಮನೆಗೆ ಕರೆತರಬೇಕು ಎಂಬ ಧ್ವನಿಯನ್ನು ಕೇಳುತ್ತಾನೆ. ನಾಯಕಿ ಅರಮನೆಯಲ್ಲಿರುವಾಗ, ಅದೇ ಕಾಣದ ಧ್ವನಿಯು ಅವಳ ತಂದೆಯ ಮನೆಯ ಪರಿಸ್ಥಿತಿಯನ್ನು ಪಕ್ಷಿಗಳನ್ನು ಸಂದೇಶವಾಹಕರಾಗಿ ಬಳಸಿಕೊಂಡು ತಿಳಿಸುತ್ತದೆ. ನಾಯಕಿ ತನ್ನ ಕುಟುಂಬವನ್ನು ಭೇಟಿ ಮಾಡಿದಾಗ, ಕೋಟೆಯ ಯಜಮಾನನು ಕುದುರೆಯನ್ನು ಕಳುಹಿಸುತ್ತಾನೆ, ಇದು ಹಿಂದಿರುಗುವ ಸಮಯ ಎಂದು ಅವಳಿಗೆ ತಿಳಿಸುತ್ತದೆ. ನಾಯಕಿ ಮೂರು ಸಲ ಅವನ ಮಾತು ಕೇಳಿಯೇ ಹೋಗಬೇಕು. ಅವಳು ತನ್ನ ಕುಟುಂಬವನ್ನು ಭೇಟಿ ಮಾಡಲು ಮೂರನೇ ಬಾರಿಗೆ ಹೋದಾಗ, ಅವಳ ತಂದೆ ಸಾಯುತ್ತಾನೆ. ಅಂತ್ಯಕ್ರಿಯೆಯ ನಂತರ, ಅವಳು ದಣಿದಿರುತ್ತಾಳೆ ಮತ್ತು ಹೆಚ್ಚು ನಿದ್ರಿಸುತ್ತಾಳೆ, ಕುದುರೆಯು ಹೊರಡುವ ಮೊದಲು ಮೂರು ಬಾರಿ ಪುನರಾವರ್ತಿಸುವುದನ್ನು ತಪ್ಪಿಸುತ್ತಾಳೆ. ಅವಳು ಅಂತಿಮವಾಗಿ ಕೋಟೆಗೆ ಹಿಂದಿರುಗಿದಾಗ, ಮೃಗವು ಸಾಯುತ್ತಿರುವುದನ್ನು ಅವಳು ಕಂಡುಕೊಂಡಳು. ತನ್ನ ಕೊನೆಯ ಉಸಿರಿನೊಂದಿಗೆ, ಅವನು ಅವಳನ್ನು ಮತ್ತು ಅವಳ ಇಡೀ ಕುಟುಂಬವನ್ನು ಶಪಿಸುತ್ತಾನೆ. ಕೆಲವು ದಿನಗಳ ನಂತರ ನಾಯಕಿ ಸಾಯುತ್ತಾಳೆ ಮತ್ತು ಆಕೆಯ ಸಹೋದರಿಯರು ತಮ್ಮ ಉಳಿದ ಜೀವನವನ್ನು ಬಡತನದಲ್ಲಿ ಕಳೆಯುತ್ತಾರೆ.
ಔರಿಲ್ಹೆಯಿಂದ ಫ್ರಾನ್ಸಿಸ್ಕೊ ಅಡಾಲ್ಫೊ ಕೊಯೆಲ್ಹೋ ಎ ಬೆಲ್ಲಾ-ಮೆನಿನಾ ಎಂಬ ಶೀರ್ಷಿಕೆಯ ಮತ್ತೊಂದು ಪೋರ್ಚುಗೀಸ್ ಆವೃತ್ತಿಯನ್ನು ಸಂಗ್ರಹಿಸಿದ್ದಾರೆ: ಮತ್ತು ಅದು ಬ್ಯೂಮಾಂಟ್ನ ಕಥೆಗೆ ಹತ್ತಿರವಾಗಿದೆ.
====ಬೆಲ್ಜಿಯಂ ಮತ್ತು ನೆದರ್ಲ್ಯಾಂಡ್ಸ್====
ರೋಸ್ ವಿದೌಟ್ ಥಾರ್ನ್ಸ್ (ರೂಸ್ಕೆನ್ ಝೋಂಡರ್ ಡೋರ್ನೆನ್) ಎಂಬ ಶೀರ್ಷಿಕೆಯ ವೆರ್ನ್ನ ಫ್ಲೆಮಿಶ್ ಆವೃತ್ತಿಯಲ್ಲಿ, ರಾಜಕುಮಾರನು ಬ್ಯೂಮಾಂಟ್ ಮತ್ತು ವಿಲ್ಲೆನ್ಯೂವ್ನ ಆವೃತ್ತಿಗಳಿಗಿಂತ ವಿಭಿನ್ನವಾಗಿ ನಿರಾಶೆಗೊಂಡಿದ್ದಾನೆ. ನಾಯಕಿ ಮತ್ತು ರಾಕ್ಷಸರು ನಾಯಕಿಯ ಅಣ್ಣ ತಂಗಿಯರ ಪ್ರತಿಯೊಂದು ಮದುವೆಗೆ ಹಾಜರಾಗುತ್ತಾರೆ ಮತ್ತು ಕಾಟವನ್ನು ಮುರಿಯಲು, ನಾಯಕಿ ಮೃಗಕ್ಕೆ ಬ್ರೆಡ್ ನೀಡಬೇಕಾಗುತ್ತದೆ. ಮೊದಲ ಮದುವೆಯಲ್ಲಿ, ನಾಯಕಿ ಮರೆತುಬಿಡುತ್ತಾಳೆ, ಆದರೆ ಎರಡನೆಯದರಲ್ಲಿ ಅವಳು ನೆನಪಿಸಿಕೊಳ್ಳುತ್ತಾಳೆ ಮತ್ತು ಮೃಗವು ಮಾನವನಾಗುತ್ತಾನೆ. ವ್ಯಾನ್ ಹೆಟ್ ಸ್ಕೂನ್ ಕೈಂಡ್ ಎಂಬ ಶೀರ್ಷಿಕೆಯ ಅಮಾತ್ ಜೂಸ್ ಸಂಗ್ರಹಿಸಿದ ಎರಡನೇ ಫ್ಲೆಮಿಶ್ ರೂಪಾಂತರದಲ್ಲಿ, ನಾಯಕಿಯ ತಂದೆ ವ್ಯಾಪಾರಿಯ ಬದಲು ರಾಜನಾಗಿದ್ದಾನೆ ಮತ್ತು ಅವನು ತನ್ನ ಮೂವರು ಹೆಣ್ಣುಮಕ್ಕಳನ್ನು ದೀರ್ಘ ಪ್ರಯಾಣದಿಂದ ಹಿಂದಿರುಗುವಾಗ ಅವರಿಗೆ ಏನು ತರಬೇಕೆಂದು ಕೇಳಿದಾಗ, ರಾಜನ ಕಿರಿಯ ಮಗಳು ಗುಲಾಬಿಗಳ ಪೊದೆಯನ್ನು ಕೇಳುತ್ತಾಳೆ ಮತ್ತು ಅವಳ ಇಬ್ಬರು ಹಿರಿಯ ಸಹೋದರಿಯರು ಚಿನ್ನದ ಹೂವುಗಳು ಮತ್ತು ಬೆಳ್ಳಿಯ ಸ್ಕರ್ಟ್ಗಳನ್ನು ಹೊಂದಿರುವ ನಿಲುವಂಗಿಯನ್ನು ಕೇಳುತ್ತಾಳೆ. ದೈತ್ಯಾಕಾರನ ಕೋಟೆಯಲ್ಲಿ ತಂಗಿದ್ದಾಗ ರಾಜಕುಮಾರಿಯು ದುಃಸ್ವಪ್ನವನ್ನು ಕಾಣುತ್ತಾಳೆ, ಅಲ್ಲಿ ಅವಳು ದೈತ್ಯಾಕಾರನು ಕೊಳದಲ್ಲಿ ಮುಳುಗುತ್ತಿರುವುದನ್ನು ನೋಡುತ್ತಾಳೆ ಮತ್ತು ಅವಳು ಎಚ್ಚರಗೊಂಡು ಅವನು ಮಲಗುವ ಮೂಲೆಯಲ್ಲಿ ರಾಕ್ಷಸ ಇಲ್ಲ ಎಂದು ತಿಳಿದ ನಂತರ ಅವಳು ತೋಟಕ್ಕೆ ಹೋಗುತ್ತಾಳೆ ಅವಳು ತನ್ನ ಕನಸು ನಿಜವಾಗಿರುವುದನ್ನು ಗಮನಿಸುತ್ತಾಳೆ . ರಾಜಕುಮಾರಿಯು ಅವನನ್ನು ರಕ್ಷಿಸಿದ ನಂತರ ರಾಕ್ಷಸನು ರಾಜಕುಮಾರನಾಗಿ ಬದಲಾಗುತ್ತಾನೆ.
ವಿಕ್ಟರ್ ಡಿ ಮೆಯೆರೆ ಸಂಗ್ರಹಿಸಿದ ವುಸ್ಟ್ವೆಜೆಲ್ ನ ಮತ್ತೊಂದು ಫ್ಲೆಮಿಶ್ ಆವೃತ್ತಿಯು ಬ್ಯೂಮಾಂಟ್ನ ಕಥಾವಸ್ತುವಿಗೆ ಹತ್ತಿರದಲ್ಲಿದೆ. ವ್ಯಾಪಾರಿಯ ಕಿರಿಯ ಮಗಳು ತನ್ನ ಕುಟುಂಬದ ಮನೆಯಲ್ಲಿ ಒಂದು ದಿನ ಉಳಿದುಕೊಂಡು ಶೀಘ್ರದಲ್ಲೇ ಬೀಸ್ಟ್ನ ಅರಮನೆಗೆ ಮರಳುತ್ತಾಳೆ. ಅವಳು ಹಿಂತಿರುಗಿದಾಗ, ಅವನಿಗೆ ಏನಾದರೂ ಕೆಟ್ಟದು ಸಂಭವಿಸಿದೆ ಎಂದು ಅವಳು ಭಯಪಡುತ್ತಾಳೆ. ವ್ಯಾಪಾರಿಯು ತನ್ನ ಮಗಳನ್ನು ಮೃಗದ ಕೋಟೆಗೆ ಹಿಂತಿರುಗಿಸುವ ಕೆಲವು ಆವೃತ್ತಿಗಳಲ್ಲಿ ಇದು ಒಂದಾಗಿದೆ.
ಬ್ಯೂಮಾಂಟ್ನ ಕಥಾವಸ್ತುವು ರೋಜಿನಾ ಎಂಬ ಶೀರ್ಷಿಕೆಯ ಡ್ರಿಬರ್ಜೆನ್ನಿಂದ ಡಚ್ ಆವೃತ್ತಿಯಾಗಿದೆ. ಈ ಆವೃತ್ತಿಯಲ್ಲಿ, ರೋಜಿನಾ ಮೃಗವನ್ನು ಮದುವೆಯಾಗುವ ಪ್ರತಿಜ್ಞೆಯು ಅಂತಿಮವಾಗಿ ಮಾಟವನ್ನು ಮುರಿಯುತ್ತದೆ.
====ಜರ್ಮನಿ ಮತ್ತು ಮಧ್ಯ ಯುರೋಪ್====
ದ ಸಮ್ಮರ್ ಅಂಡ್ ವಿಂಟರ್ ಗಾರ್ಡನ್ (ವಾನ್ ಡೆಮ್ ಸೊಮ್ಮರ್-ಉಂಡ್ ವಿಂಟರ್ಗಾರ್ಟನ್) ಎಂಬ ಶೀರ್ಷಿಕೆಯ ಕಥೆಯ ರೂಪಾಂತರವನ್ನು ಬ್ರದರ್ಸ್ ಗ್ರಿಮ್ ಮೂಲತಃ ಸಂಗ್ರಹಿಸಿದರು. ಇಲ್ಲಿ, ಕಿರಿಯ ಮಗಳು ಚಳಿಗಾಲದಲ್ಲಿ ಗುಲಾಬಿಯನ್ನು ಕೇಳುತ್ತಾಳೆ, ಆದ್ದರಿಂದ ತಂದೆ ಅರ್ಧ ಶಾಶ್ವತ ಚಳಿಗಾಲ ಮತ್ತು ಅರ್ಧ ಶಾಶ್ವತ ಬೇಸಿಗೆಯ ಉದ್ಯಾನದಲ್ಲಿ ಒಂದು ಹೂವನ್ನು ಕಂಡುಕೊಳ್ಳುತ್ತಾನೆ. ಮೃಗದೊಂದಿಗೆ ಒಪ್ಪಂದ ಮಾಡಿಕೊಂಡ ನಂತರ, ತಂದೆ ತನ್ನ ಹೆಣ್ಣುಮಕ್ಕಳಿಗೆ ಏನನ್ನೂ ಹೇಳುವುದಿಲ್ಲ. ಎಂಟು ದಿನಗಳ ನಂತರ, ಮೃಗವು ವ್ಯಾಪಾರಿಯ ಮನೆಯಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಅವನ ಕಿರಿಯ ಮಗಳನ್ನು ಕರೆದುಕೊಂಡು ಹೋಗುತ್ತದೆ. ನಾಯಕಿ ಮನೆಗೆ ಹಿಂದಿರುಗಿದಾಗ, ಅವಳ ತಂದೆ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ಅವಳಿಗೆ ಅವನನ್ನು ಉಳಿಸಲು ಸಾಧ್ಯವಾಗುವುದಿಲ್ಲ, ಮತ್ತು ಅವನು ಸಾಯುತ್ತಾನೆ. ನಾಯಕಿ ತನ್ನ ತಂದೆಯ ಅಂತ್ಯಕ್ರಿಯೆಗಾಗಿ ಹೆಚ್ಚು ಕಾಲ ಉಳಿಯುತ್ತಾಳೆ ಮತ್ತು ಅವಳು ಅಂತಿಮವಾಗಿ ಹಿಂದಿರುಗಿದಾಗ, ಎಲೆಕೋಸುಗಳ ರಾಶಿಯ ಕೆಳಗೆ ಮೃಗವು ಬಿದ್ದಿರುವುದನ್ನು ಅವಳು ಕಂಡುಕೊಂಡಳು. ಮಗಳು ಮೃಗವನ್ನು ಅವನ ಮೇಲೆ ನೀರನ್ನು ಸುರಿಯುವ ಮೂಲಕ ಪುನರುಜ್ಜೀವನಗೊಳಿಸಿದ ನಂತರ, ಅವನು ಸುಂದರ ರಾಜಕುಮಾರನಾಗಿ ಬದಲಾಗುತ್ತಾನೆ. ಈ ಕಥೆಯು ೧೮೧೨ ರಲ್ಲಿ ಬ್ರದರ್ಸ್ ಗ್ರಿಮ್ ಅವರ ಸಂಗ್ರಹದ ಮೊದಲ ಆವೃತ್ತಿಯಲ್ಲಿ ಕಾಣಿಸಿಕೊಂಡಿತು, ಆದರೆ ಕಥೆಯು ಅದರ ಫ್ರೆಂಚ್ ಪ್ರತಿರೂಪಕ್ಕೆ ಹೋಲುವ ಕಾರಣ, ಅವರು ಮುಂದಿನ ಆವೃತ್ತಿಗಳಲ್ಲಿ ಅದನ್ನು ಬಿಟ್ಟುಬಿಟ್ಟರು.
ಇತರ ಜಾನಪದಶಾಸ್ತ್ರಜ್ಞರು ಜರ್ಮನ್-ಮಾತನಾಡುವ ಪ್ರದೇಶಗಳಿಂದ ರೂಪಾಂತರಗಳನ್ನು ಸಂಗ್ರಹಿಸುತ್ತಿದ್ದರೂ, ಲುಡ್ವಿಗ್ ಬೆಚ್ಸ್ಟೈನ್ ಕಥೆಯ ಎರಡು ಆವೃತ್ತಿಗಳನ್ನು ಪ್ರಕಟಿಸಿದರು. ಮೊದಲನೆಯದರಲ್ಲಿ, ಲಿಟಲ್ ಬ್ರೂಮ್ಸ್ಟಿಕ್ (ಬೆಸೆನ್ಸ್ಟಿಲ್ಚೆನ್), ನಾಯಕಿ ನೆಟ್ಟನ್ಗೆ ಲಿಟಲ್ ಬ್ರೂಮ್ಸ್ಟಿಕ್ ಎಂಬ ಉತ್ತಮ ಸ್ನೇಹಿತೆ ಇದ್ದಾಳೆ ಏಕೆಂದರೆ ಅವಳ ತಂದೆ ಪೊರಕೆ ತಯಾರಕ. ದಿ ಸಮ್ಮರ್ ಅಂಡ್ ವಿಂಟರ್ ಗಾರ್ಡನ್ನಲ್ಲಿರುವಂತೆ, ನೆಟ್ಚೆನ್ ಚಳಿಗಾಲದ ಚಳಿಗಾಲದಲ್ಲಿ ಗುಲಾಬಿಗಳನ್ನು ಕೇಳುತ್ತಾಳೆ, ಆಕೆಯ ತಂದೆ ಬೀಸ್ಟ್ಸ್ ಗಾರ್ಡನ್ನಲ್ಲಿ ಮಾತ್ರ ಕಂಡುಕೊಳ್ಳುತ್ತಾನೆ. ನೆಟ್ಟನ್ನನ್ನು ಮೃಗದ ಕೋಟೆಗೆ ಕರೆತರಲು ಒಂದು ಗಾಡಿ ಬಂದಾಗ, ನೆಟ್ಟನ್ನ ತಂದೆ ನೆಟ್ಟನ್ನಂತೆ ನಟಿಸುವ ಪುಟ್ಟ ಪೊರಕೆಯನ್ನು ಕಳುಹಿಸುತ್ತಾನೆ. ಬೀಸ್ಟ್ ಯೋಜನೆಯನ್ನು ಕಂಡುಹಿಡಿದನು, ಲಿಟಲ್ ಬ್ರೂಮ್ ಸ್ಟಿಕ್ ಅನ್ನು ಮನೆಗೆ ಹಿಂದಿರುಗಿಸುತ್ತದೆ ಮತ್ತು ನೆಟ್ಚೆನ್ ಅನ್ನು ಬೀಸ್ಟ್ ಕೋಟೆಗೆ ಕಳುಹಿಸಲಾಗುತ್ತದೆ. ರಾಜಕುಮಾರನ ತೋಟದ ಸಸ್ಯದ ರಸವನ್ನು ಬಳಸಿ ತನ್ನ ತಂದೆಯನ್ನು ಗುಣಪಡಿಸಲು ನೆಟ್ಟನ್ ತನ್ನ ಕುಟುಂಬಕ್ಕೆ ಭೇಟಿ ನೀಡುವ ಮೊದಲು ರಾಜಕುಮಾರ ನಿರಾಶೆಗೊಂಡನು. ಅವಳ ಅದೃಷ್ಟದ ಬಗ್ಗೆ ಅಸೂಯೆ ಪಟ್ಟ ನೆಟ್ಟನ್ ಸಹೋದರಿಯರು ಅವಳನ್ನು ಸ್ನಾನದಲ್ಲಿ ಮುಳುಗಿಸುತ್ತಾರೆ, ಆದರೆ ನೆಟ್ಟನ್ ರಾಜಕುಮಾರನನ್ನು ಶಪಿಸಿದ ಅದೇ ಮಾಂತ್ರಿಕನಿಂದ ಪುನರುಜ್ಜೀವನಗೊಳ್ಳುತ್ತಾನೆ. ನೆಟ್ಟನ್ನ ಹಿರಿಯ ಸಹೋದರಿಯರು ತುಂಬಾ ಅಪಾಯಕಾರಿ, ಆದರೆ ನೆಟ್ಟನ್ ಅವರು ಸಾಯುವುದನ್ನು ಬಯಸುವುದಿಲ್ಲ, ಆದ್ದರಿಂದ ಮಾಂತ್ರಿಕನು ಅವುಗಳನ್ನು ಕಲ್ಲಿನ ಪ್ರತಿಮೆಗಳಾಗಿ ಪರಿವರ್ತಿಸುತ್ತಾನೆ.[40]
ಬೆಚ್ಸ್ಟೈನ್ನ ಎರಡನೇ ಆವೃತ್ತಿಯಾದ ದಿ ಲಿಟಲ್ ನಟ್ ಟ್ವಿಗ್ (ದಾಸ್ ನುಜ್ವೀಗ್ಲಿನ್) ನಲ್ಲಿ ನಾಯಕಿ ನಾಮಸೂಚಕ ರೆಂಬೆಯನ್ನು ಕೇಳುತ್ತಾಳೆ. ತಂದೆ ಅಂತಿಮವಾಗಿ ಅದನ್ನು ಕಂಡುಕೊಂಡಾಗ, ಅವನು ಕರಡಿಯೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು, ಅವನು ಮನೆಗೆ ಬಂದಾಗ ಅವನು ಭೇಟಿಯಾಗುವ ಮೊದಲ ಜೀವಿ ಎಂದು ಭರವಸೆ ನೀಡುತ್ತಾನೆ. ಇದು ಅವನ ಕಿರಿಯ ಮಗಳು ಎಂದು ತಿರುಗುತ್ತದೆ. ಲಿಟಲ್ ಬ್ರೂಮ್ಸ್ಟಿಕ್ನಲ್ಲಿರುವಂತೆ, ವ್ಯಾಪಾರಿ ಮತ್ತೊಂದು ಹುಡುಗಿಯನ್ನು ಕಳುಹಿಸುವ ಮೂಲಕ ಕರಡಿಯನ್ನು ಮೋಸಗೊಳಿಸಲು ಪ್ರಯತ್ನಿಸುತ್ತಾನೆ, ಆದರೆ ಕರಡಿ ತನ್ನ ಯೋಜನೆಯನ್ನು ಕಂಡುಹಿಡಿದನು ಮತ್ತು ವ್ಯಾಪಾರಿಯ ಮಗಳನ್ನು ಕರಡಿಗೆ ಕಳುಹಿಸಲಾಗುತ್ತದೆ. ಅವಳು ಮತ್ತು ಕರಡಿ ಅಸಹ್ಯಕರ ಜೀವಿಗಳ ಹನ್ನೆರಡು ಕೋಣೆಗಳನ್ನು ದಾಟಿದ ನಂತರ, ಕರಡಿ ರಾಜಕುಮಾರನಾಗಿ ಬದಲಾಗುತ್ತದೆ.[41][42]
ಕಾರ್ಲ್ ಮತ್ತು ಥಿಯೋಡರ್ ಕೋಲ್ಶೋರ್ನ್ ಹ್ಯಾನೋವರ್ನಿಂದ ಎರಡು ಆವೃತ್ತಿಗಳನ್ನು ಸಂಗ್ರಹಿಸಿದರು. ಮೊದಲನೆಯದರಲ್ಲಿ, ದಿ ಕ್ಲಿಂಕಿಂಗ್ ಕ್ಲಾಂಕಿಂಗ್ ಲೋವೆಸ್ಲೀಫ್ (ವೋಮ್ ಕ್ಲಿಂಕೆಸ್ಕ್ಲ್ಯಾಂಕನ್ ಲೊವೆಸ್ಬ್ಲಾಟ್), ನಾಯಕಿ ರಾಜನ ಮಗಳು. ರಾಜನು ಮನೆಗೆ ಬಂದಾಗ ಅವನನ್ನು ಸ್ವಾಗತಿಸುವ ಮೊದಲ ವ್ಯಕ್ತಿಯನ್ನು ನೀಡುವುದಾಗಿ ಭರವಸೆ ನೀಡಿ, ಕಪ್ಪು ನಾಯಿಮರಿಯೊಂದಿಗೆ ಒಪ್ಪಂದ ಮಾಡಿಕೊಂಡ ನಂತರ ಮಾತ್ರ ರಾಜನು ಪಡೆಯುವ ನಾಮಸೂಚಕ ಎಲೆಯನ್ನು ಅವಳು ಕೇಳುತ್ತಾಳೆ. ಇದು ಅವನ ಕಿರಿಯ ಮಗಳು ಎಂದು ತಿರುಗುತ್ತದೆ. ವ್ಯಾಪಾರಿ ನಾಯಿಮರಿಯನ್ನು ಮೋಸಗೊಳಿಸಲು ಪ್ರಯತ್ನಿಸುತ್ತಾನೆ, ಅವನಿಗೆ ರಾಜಕುಮಾರಿಯಂತೆ ನಟಿಸುವ ಇತರ ಹುಡುಗಿಯರನ್ನು ನೀಡುತ್ತಾನೆ, ಆದರೆ ನಾಯಿಮರಿ ಇದನ್ನು ನೋಡುತ್ತದೆ. ಅಂತಿಮವಾಗಿ, ರಾಜಕುಮಾರಿಯನ್ನು ಪೂಡ್ಲ್ಗೆ ಕಳುಹಿಸಲಾಗುತ್ತದೆ, ಅವರು ಅವಳನ್ನು ಕಾಡಿನ ಮಧ್ಯದಲ್ಲಿರುವ ಕ್ಯಾಬಿನ್ಗೆ ಕರೆತರುತ್ತಾರೆ, ಅಲ್ಲಿ ರಾಜಕುಮಾರಿ ತುಂಬಾ ಒಂಟಿಯಾಗಿರುತ್ತಾಳೆ. ವಯಸ್ಸಾದ ಭಿಕ್ಷುಕ ಮಹಿಳೆಯಾಗಿದ್ದರೂ ಸಹ ಅವಳು ಕಂಪನಿಯನ್ನು ಬಯಸುತ್ತಾಳೆ. ಕ್ಷಣಮಾತ್ರದಲ್ಲಿ, ವಯಸ್ಸಾದ ಭಿಕ್ಷುಕ ಮಹಿಳೆ ಕಾಣಿಸಿಕೊಳ್ಳುತ್ತಾಳೆ ಮತ್ತು ರಾಜಕುಮಾರಿಯ ಮದುವೆಗೆ ಅವಳನ್ನು ಆಹ್ವಾನಿಸುವ ಬದಲು ಕಾಗುಣಿತವನ್ನು ಹೇಗೆ ಮುರಿಯಬೇಕು ಎಂದು ಅವಳು ರಾಜಕುಮಾರಿಗೆ ಹೇಳುತ್ತಾಳೆ. ರಾಜಕುಮಾರಿಯು ತನ್ನ ಭರವಸೆಯನ್ನು ಉಳಿಸಿಕೊಳ್ಳುತ್ತಾಳೆ ಮತ್ತು ವೃದ್ಧ ಭಿಕ್ಷುಕ ಮಹಿಳೆಯನ್ನು ನೋಡಿ ಅಸಹ್ಯ ವ್ಯಕ್ತಪಡಿಸಿದ ಆಕೆಯ ತಾಯಿ ಮತ್ತು ಸಹೋದರಿಯರು ವಕ್ರ ಮತ್ತು ಕುಂಟರಾಗುತ್ತಾರೆ.
ಕಾರ್ಲ್ ಮತ್ತು ಥಿಯೋಡರ್ ಕೋಲ್ಶೋರ್ನ್ ಅವರ ಎರಡನೇ ಆವೃತ್ತಿಯಾದ ದಿ ಕರ್ಸ್ಡ್ ಫ್ರಾಗ್ (ಡೆರ್ ವೆರ್ವುನ್ಸ್ಚೆನ್ ಫ್ರೋಷ್) ನಲ್ಲಿ ನಾಯಕಿ ಒಬ್ಬ ವ್ಯಾಪಾರಿಯ ಮಗಳು. ಮಂತ್ರಿಸಿದ ರಾಜಕುಮಾರ ಒಂದು ಕಪ್ಪೆ, ಮತ್ತು ಮಗಳು ಮೂರು ಬಣ್ಣದ ಗುಲಾಬಿಯನ್ನು ಕೇಳುತ್ತಾಳೆ.
ಅರ್ನ್ಸ್ಟ್ ಮೀಯರ್ ಅವರು ನೈಋತ್ಯ ಜರ್ಮನಿಯ ಸ್ವಾಬಿಯಾದಿಂದ ಒಂದು ಆವೃತ್ತಿಯನ್ನು ಸಂಗ್ರಹಿಸಿದರು, ಇದರಲ್ಲಿ ನಾಯಕಿಗೆ ಇಬ್ಬರ ಬದಲಿಗೆ ಒಬ್ಬ ಸಹೋದರಿ ಮಾತ್ರ ಇದ್ದಾರೆ.
ಇಗ್ನಾಜ್ ಮತ್ತು ಜೋಸೆಫ್ ಜಿಂಗರ್ಲೆ ಅವರು ಟ್ಯಾನ್ಹೈಮ್ನಿಂದ ದಿ ಬೇರ್ (ಡೆರ್ ಬಾರ್) ಎಂಬ ಶೀರ್ಷಿಕೆಯ ಆಸ್ಟ್ರಿಯನ್ ರೂಪಾಂತರವನ್ನು ಸಂಗ್ರಹಿಸಿದರು, ಇದರಲ್ಲಿ ನಾಯಕಿ ವ್ಯಾಪಾರಿಯ ಮೂವರು ಹೆಣ್ಣುಮಕ್ಕಳಲ್ಲಿ ಹಿರಿಯಳು. ದಿ ಸಮ್ಮರ್ ಅಂಡ್ ವಿಂಟರ್ ಗಾರ್ಡನ್ ಮತ್ತು ಲಿಟಲ್ ಬ್ರೂಮ್ ಸ್ಟಿಕ್ ನಲ್ಲಿರುವಂತೆ, ನಾಯಕ ಚಳಿಗಾಲದ ಮಧ್ಯದಲ್ಲಿ ಗುಲಾಬಿಯನ್ನು ಕೇಳುತ್ತಾನೆ. Zingerle ನ ಆವೃತ್ತಿಯಂತೆ, ಬೀಸ್ಟ್ ಒಂದು ಕರಡಿ.
ಒಟ್ಟೊ ಸುಟರ್ಮಿಸ್ಟರ್ ಸಂಗ್ರಹಿಸಿದ ಸ್ವಿಸ್ ರೂಪಾಂತರದಲ್ಲಿ, ದಿ ಬೇರ್ ಪ್ರಿನ್ಸ್ (ಡೆರ್ ಬೆರೆನ್ಪ್ರಿಂಜ್), ಕಿರಿಯ ಮಗಳು ದ್ರಾಕ್ಷಿಯನ್ನು ಕೇಳುತ್ತಾಳೆ.
==ಉಲ್ಲೇಖಗಳು==
lgtqskwq70qs7fk69ypeh6j41bdjlnu
1108568
1108537
2022-07-23T08:01:34Z
Akshatha prabhu
75938
wikitext
text/x-wiki
=='''ಬ್ಯೂಟಿ ಅಂಡ್ ದಿ ಬೀಸ್ಟ್'''==
ಬ್ಯೂಟಿ ಅಂಡ್ ದಿ ಬೀಸ್ಟ್ ಇದು ಒಂದು ಕಾಲ್ಪನಿಕ ಕಥೆಯಾಗಿದೆ.
ಫ್ರೆಂಚ್ [[ಕಾದಂಬರಿ|ಕಾದಂಬರಿಗಾರ್ತಿ]] [https://en.wikipedia.org/wiki/Gabrielle-Suzanne_de_Villeneuve ಗೇಬ್ರಿಯಲ್-ಸುಝೇನ್ ಬಾರ್ಬೋಟ್ ಡಿ ವಿಲ್ಲೆನ್ಯೂವ್] ಈ ಕಥೆಯನ್ನು ರಚಿಸಿದ್ದು ೧೭೪೦ ರಲ್ಲಿ ಲಾ ಜ್ಯೂನ್ ಅಮೇರಿಕೈನ್ ಎಟ್ ಲೆಸ್ ಕಾಂಟೆಸ್ ಮರಿನ್ಸ್ (ದ ಯಂಗ್ ಅಮೇರಿಕನ್ ಮತ್ತು ಮೆರೈನ್ ಟೇಲ್ಸ್) ನಲ್ಲಿ ಪ್ರಕಟಿಸಲಾಯಿತು.<ref>https://www.google.com/books/edition/Breaking_the_Magic_Spell/MxZFuahqzsMC?hl=en&gbpv=1&dq=beauty+and+the+beast+de+Villeneuve+Gabrielle-Suzanne+inpublisher:university+inpublisher:press&pg=PA10&printsec=frontcover</ref> ಆಕೆಯ ಸುದೀರ್ಘ ಆವೃತ್ತಿಯನ್ನು ಫ್ರೆಂಚ್ ಕಾದಂಬರಿಗಾರ್ತಿ ಜೀನ್-ಮೇರಿ ಲೆಪ್ರಿನ್ಸ್ ಡಿ ಬ್ಯೂಮಾಂಟ್ ಅವರು ೧೭೫೬ ರಲ್ಲಿ ಮ್ಯಾಗಸಿನ್ ಡೆಸ್ ಎನ್ಫಾಂಟ್ಸ್ನಲ್ಲಿ (ಮಕ್ಕಳ ಸಂಗ್ರಹಣೆ) ಸಂಕ್ಷೇಪಿಸಿ, ಪುನಃ ಬರೆದರು ಮತ್ತು ಪ್ರಕಟಿಸಿದರು. ನಂತರ, ಆಂಡ್ರ್ಯೂ ಲ್ಯಾಂಗ್ ಅವರು ೧೮೮೯ ರಲ್ಲಿ ಫೇರಿ ಬುಕ್ ಸರಣಿಯ ಒಂದು ಭಾಗವಾದ [https://en.wikipedia.org/wiki/Gabrielle-Suzanne_de_Villeneuve ಬ್ಲೂ ಫೇರಿ ಬುಕ್]ನಲ್ಲಿ ಕಥೆಯನ್ನು ಮರುಹೇಳಿದರು. ಪ್ರಸ್ತುತ ಕಾಲ್ಪನಿಕ ಕಥೆಯು ಪ್ರಾಚೀನ ಗ್ರೀಕ್ ಕಥೆಗಳಾದ ಲೂಸಿಯಸ್ ಅಪುಲಿಯಸ್ ಮಾಡೌರೆನ್ಸಿಸ್ ಅವರ "ಕ್ಯುಪಿಡ್ ಮತ್ತು ಸೈಕ್" ನಿಂದ ಮತ್ತು ಜಿಯೋವಾನಿ ಫ್ರಾನ್ಸೆಸ್ಕೊ ಸ್ಟ್ರಾಪರೋಲಾ ಅವರು ದಿ ಫೇಸ್ಟಿಯಸ್ ನೈಟ್ಸ್ ಆಫ್ನಲ್ಲಿ ೧೫೫೦ ರ ಸುಮಾರಿಗೆ ಪ್ರಕಟಿಸಿದ [https://en.wikipedia.org/wiki/The_Pig_King ದಿ ಪಿಗ್ ಕಿಂಗ್] ಎಂಬ ಇಟಾಲಿಯನ್ ಕಾಲ್ಪನಿಕ ಕಥೆಯಿಂದ ಪ್ರಭಾವಿತವಾಗಿದೆ.
ಕಥೆಯ ರೂಪಾಂತರಗಳು ಯುರೋಪಿನಾದ್ಯಂತ ತಿಳಿದಿವೆ. ಫ್ರಾನ್ಸ್ನಲ್ಲಿ, ಉದಾಹರಣೆಗೆ, [https://en.wikipedia.org/wiki/Z%C3%A9mire_et_Azor ಝೆಮಿರ್ ಮತ್ತು ಅಜೋರ್] ಕಥೆಯ ಆಪರೇಟಿಕ್ ಆವೃತ್ತಿಯಾಗಿದೆ, ಇದನ್ನು [https://en.wikipedia.org/wiki/Jean-Fran%C3%A7ois_Marmontel ಮಾರ್ಮೊಂಟೆಲ್] ಬರೆದಿದ್ದಾರೆ ಮತ್ತು ೧೭೭೧ ರಲ್ಲಿ ಗ್ರೆಟ್ರಿ ಸಂಯೋಜಿಸಿದ್ದಾರೆ, ಇದು ೧೯ ನೇ ಶತಮಾನದಲ್ಲಿ ಅಗಾಧ ಯಶಸ್ಸನ್ನು ಕಂಡಿತು. ಝೆಮಿರ್ ಮತ್ತು ಅಜೋರ್ ಕಥೆಯ ಎರಡನೇ ಆವೃತ್ತಿಯನ್ನು ಆಧರಿಸಿದೆ. ಪಿಯರೆ-ಕ್ಲೌಡ್ ನಿವೆಲ್ಲೆ ಡೆ ಲಾ ಚೌಸಿಯವರ ಅಮೋರ್ ಪೌರ್ ಅಮೋರ್ (ಲವ್ ಫಾರ್ ಲವ್), ಡಿ ವಿಲ್ಲೆನ್ಯೂವ್ ಅವರ ಆವೃತ್ತಿಯನ್ನು ಆಧರಿಸಿದ ೧೭೪೨ ನೇ ನಾಟಕವಾಗಿದೆ. ಡರ್ಹಾಮ್ ಮತ್ತು ಲಿಸ್ಬನ್ ವಿಶ್ವವಿದ್ಯಾಲಯಗಳ ಸಂಶೋಧಕರ ಪ್ರಕಾರ, ಕಥೆಯು ಸುಮಾರು ೧೦೦೦ ವರ್ಷಗಳ ಹಿಂದೆ ಹುಟ್ಟಿಕೊಂಡಿತು.
[[ಚಿತ್ರ:Eleanor Vere Boyle Beauty and the Beast.jpg|300px|right|alt=Beauty and the beast|ಬ್ಯೂಟಿ ಅಂಡ್ ದಿ ಬೀಸ್ಟ್]]
==ಕಥಾವಸ್ತು==
===ವಿಲ್ಲೆನ್ಯೂವ್ ಅವರ ಆವೃತ್ತಿ===
ವಾಲ್ಟರ್ ಕ್ರೇನ್ ಚಿತ್ರಿಸಿದ ಬ್ಯೂಟಿ ಅಂಡ್ ದಿ ಬೀಸ್ಟ್ಗೆ ವಿವರಣೆ.
ಒಬ್ಬ ವಿಧುರ ವ್ಯಾಪಾರಿ ತನ್ನ ಹನ್ನೆರಡು ಮಕ್ಕಳೊಂದಿಗೆ (ಆರು ಗಂಡು ಮತ್ತು ಆರು ಹೆಣ್ಣುಮಕ್ಕಳು) ಭವನದಲ್ಲಿ ವಾಸಿಸುತ್ತಿದ್ದನು. ಅವನ ಎಲ್ಲಾ ಹೆಣ್ಣುಮಕ್ಕಳು ತುಂಬಾ ಸುಂದರವಾಗಿದ್ದರು, ಆದರೆ ಕಿರಿಯ ಮಗಳಿಗೆ "ಪುಟ್ಟ ಸೌಂದರ್ಯ" ಎಂದು ಹೆಸರಿಸಲಾಯಿತು, ಏಕೆಂದರೆ ಅವಳು ಎಲ್ಲರಲ್ಲಿ ಅತ್ಯಂತ ಸುಂದರವಾಗಿದ್ದಳು. ಅವಳು ಯುವ ವಯಸ್ಕಳಾಗುವವರೆಗೂ "ಸೌಂದರ್ಯ" ಎಂದು ಹೆಸರಿಸಲ್ಪಟ್ಟಳು. ಅವಳು ಅತ್ಯಂತ ಸುಂದರ, ಹಾಗೆಯೇ ದಯೆ, ಚೆನ್ನಾಗಿ ಓದುವ ಮತ್ತು ಶುದ್ಧ ಹೃದಯದವಳಾಗಿದ್ದಳು; ಹಿರಿಯ ಸಹೋದರಿಯರು ಇದಕ್ಕೆ ವಿರುದ್ಧವಾಗಿ, ಕ್ರೂರ, ಸ್ವಾರ್ಥ ಮನೋಭಾವದವರಾಗಿದ್ದರು ಹಾಗು "ಪುಟ್ಟ ಸೌಂದರ್ಯ" ಳ ಬಗ್ಗೆ ಅಸೂಯೆ ಪಡುತ್ತಿದ್ದರು. ವ್ಯಾಪಾರಿಯು ಸಮುದ್ರದಲ್ಲಿ ಬಿರುಗಾಳಿಯಲ್ಲಿ ತನ್ನ ಸಂಪತ್ತನ್ನು ಕಳೆದುಕೊಳ್ಳುತ್ತಾನೆ, ಇದು ಅವನ ವ್ಯಾಪಾರಿ ನೌಕಾಪಡೆಯನ್ನು ಮುಳುಗಿಸುತ್ತದೆ. ಪರಿಣಾಮವಾಗಿ ಅವನು ಮತ್ತು ಅವನ ಮಕ್ಕಳು ಕಾಡಿನಲ್ಲಿ ಒಂದು ಸಣ್ಣ ಕುಟೀರದಲ್ಲಿ ವಾಸಿಸಲು ಮತ್ತು ಜೀವನಕ್ಕಾಗಿ ದುಡಿಯಲು ಒತ್ತಾಯಿಸಲ್ಪಟ್ಟಡುತ್ತಾರೆ. ಸೌಂದರ್ಯವು ಹರ್ಷಚಿತ್ತದಿಂದ ಗ್ರಾಮೀಣ ಜೀವನಕ್ಕೆ ಹೊಂದಿಕೊಳ್ಳಲು ದೃಢ ಸಂಕಲ್ಪವನ್ನು ಮಾಡಿದರೆ, ಅವಳ ಸಹೋದರಿಯರು ಅವಳ ನಿರ್ಣಯವನ್ನು ಮೂರ್ಖತನವೆಂದು ತಪ್ಪಾಗಿ ಗ್ರಹಿಸುತ್ತಾರೆ.
ಕೆಲವು ವರ್ಷಗಳ ನಂತರ, ವ್ಯಾಪಾರಿಯು ತಾನು ಕಳುಹಿಸಿದ ವ್ಯಾಪಾರ [[ಹಡಗು|ಹಡಗುಗಳಲ್ಲಿ]] ಒಂದು ತನ್ನ ಸಹಚರರ ನಾಶದಿಂದ ತಪ್ಪಿಸಿಕೊಂಡು ಬಂದರಿಗೆ ಮರಳಿದೆ ಎಂದು ಕೇಳುತ್ತಾನೆ. ಹೊರಡುವ ಮೊದಲು, ಅವನು ತಮ್ಮ ಮಕ್ಕಳು ಏನಾದರೂ ಉಡುಗೊರೆಗಳನ್ನು ಬಯಸುತ್ತಾರೆಯೇ ಎಂದು ಕೇಳುತ್ತಾರೆ. ಅವನ ಸಂಪತ್ತು ಮರಳಿದೆ ಎಂದು ಭಾವಿಸಿ ಅವನ ಹಿರಿಯ ಹೆಣ್ಣುಮಕ್ಕಳು ಬಟ್ಟೆ, ಆಭರಣಗಳು ಮತ್ತು ಅತ್ಯುತ್ತಮವಾದ ಉಡುಪುಗಳನ್ನು ಕೇಳುತ್ತಾರೆ. ಸೌಂದರ್ಯವು ತನ್ನ ತಂದೆಯನ್ನು ಸುರಕ್ಷಿತವಾಗಿರಲು ತಿಳಿಸಿ ಬೇರೆ ಏನನ್ನೂ ಕೇಳುವುದಿಲ್ಲ, ಆದರೆ ಅವನು ಅವಳಿಗೆ ಉಡುಗೊರೆಯನ್ನು ಖರೀದಿಸಲು ಒತ್ತಾಯಿಸಿದಾಗ, ತಮ್ಮ ದೇಶದ ಯಾವುದೇ ಭಾಗದಲ್ಲಿ ಬೆಳೆಯದ [[ಗುಲಾಬಿ|ಗುಲಾಬಿಯ]] ಭರವಸೆಯಿಂದ ಅವಳು ತೃಪ್ತಳಾಗುತ್ತಾಳೆ. ವ್ಯಾಪಾರಿಯು ಅವನ ಸಾಲವನ್ನು ಪಾವತಿಸಲು ಅವನ ಹಡಗಿನ ಸರಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಂಡುಕೊಳ್ಳುತ್ತಾನೆ, ಅವನು ಹಣವಿಲ್ಲದೆ ಮತ್ತು ಅವನ ಮಕ್ಕಳ ಉಡುಗೊರೆಗಳನ್ನು ಖರೀದಿಸಲು ಸಾಧ್ಯವಾಗದೆ ನಿರಾಶನಾಗುತ್ತಾನೆ.
ಅವನು ಹಿಂದಿರುಗುವ ಸಮಯದಲ್ಲಿ, ಕೆಟ್ಟ [[ಚಂಡಮಾರುತ|ಚಂಡಮಾರುತದ]] ಸಮಯದಲ್ಲಿ ವ್ಯಾಪಾರಿ ಕಳೆದುಹೋಗುತ್ತಾನೆ. ಆಶ್ರಯ ಪಡೆಯಲು, ಅವನು ಕೋಟೆಯ ಮೇಲೆ ಬರುತ್ತಾನೆ. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ನೋಡಿ, ವ್ಯಾಪಾರಿ ಒಳಗೆ ನುಸುಳುತ್ತಾನೆ ಮತ್ತು ಒಳಗೆ ಆಹಾರ ಮತ್ತು ಪಾನೀಯವನ್ನು ತುಂಬಿದ ಮೇಜುಗಳನ್ನು ಕಾಣುತ್ತಾನೆ. ಅದನ್ನು ಕೋಟೆಯ ಅದೃಶ್ಯ ಮಾಲೀಕರು ತನಗಾಗಿ ಬಿಟ್ಟುಕೊಟ್ಟಿದ್ದಾರೆ ಎಂದು ಭಾವಿಸಿ ವ್ಯಾಪಾರಿ ಈ ಉಡುಗೊರೆಯನ್ನು ಸ್ವೀಕರಿಸುತ್ತಾನೆ ಮತ್ತು ರಾತ್ರಿಯನ್ನು ಅಲ್ಲಿಯೇ ಕಳೆಯುತ್ತಾನೆ. ಮರುದಿನ ಬೆಳಿಗ್ಗೆ, ವ್ಯಾಪಾರಿಯು ಅರಮನೆಯನ್ನು ತನ್ನ ಸ್ವಂತ ಆಸ್ತಿ ಎಂಬಂತೆ ನೋಡಲು ಬಂದನು ಮತ್ತು ತನ್ನ ಮಕ್ಕಳನ್ನು ಕರೆತರಲು ಹೊರಟನು ಆಗ ಅವನು ಗುಲಾಬಿ ಉದ್ಯಾನವನ್ನು ನೋಡಿದಾಗ ಸೌಂದರ್ಯಳು ಗುಲಾಬಿಯನ್ನು ಬಯಸಿದ್ದನ್ನು ನೆನಪಿಸಿಕೊಳ್ಳುತ್ತಾನೆ. ವ್ಯಾಪಾರಿಯು ತನಗೆ ಸಿಗುವ ಅತ್ಯಂತ ಸುಂದರವಾದ ಗುಲಾಬಿಯನ್ನು ತ್ವರಿತವಾಗಿ ಕಿತ್ತು, ಪುಷ್ಪಗುಚ್ಛವನ್ನು ರಚಿಸಲು ಇನ್ನೂ ಹೆಚ್ಚಿನದನ್ನು ಕಿತ್ತುಕೊಳ್ಳುತ್ತಾನೆ. ಅಷ್ಟರಲ್ಲಿ ಮೃಗವೊಂದು ಎದುರಾಗಿ ಅವನನ್ನು ಕೊಲ್ಲಲು ಧಾವಿಸುತ್ತದೆ ವ್ಯಾಪಾರಿ ತನ್ನ ಕಿರಿಯ ಮಗಳಿಗೆ ಉಡುಗೊರೆಯಾಗಿ ಗುಲಾಬಿಯನ್ನು ಮಾತ್ರ ಆರಿಸಿಕೊಂಡಿದ್ದೇನೆ ಎಂದು ಬಹಿರಂಗಪಡಿಸಿ ಬಿಡುಗಡೆ ಮಾಡುವಂತೆ ಬೇಡಿಕೊಳ್ಳುತ್ತಾನೆ. ಮೃಗವು ಸೌಂದರ್ಯಗೆ ಗುಲಾಬಿಯನ್ನು ನೀಡಲು ಒಪ್ಪುತ್ತದೆ. ಆದರೆ ವ್ಯಾಪಾರಿ ತನ್ನ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ವಂಚನೆಯಿಲ್ಲದೆ ತನ್ನ ಸ್ಥಾನಕ್ಕೆ ತಂದರೆ ಮಾತ್ರ ಮತ್ತು ತನ್ನ ಸಂಕಟದ ಬಗ್ಗೆ ಯಾವುದೇ ಭ್ರಮೆಯಿಲ್ಲದೆ ತನ್ನ ಸ್ಥಾನವನ್ನು ತೆಗೆದುಕೊಳ್ಳಲು ಅವಳು ಒಪ್ಪಿಕೊಳ್ಳಬೇಕು ಎಂದು ಅವನು ಸ್ಪಷ್ಟಪಡಿಸುತ್ತಾನೆ.
ವ್ಯಾಪಾರಿ ಅಸಮಾಧಾನಗೊಳ್ಳುತ್ತಾನೆ ಆದರೆ ತನಗೆ ಆಯ್ಕೆಯಿಲ್ಲದ ಕಾರಣ ತನ್ನ ಸ್ವಂತ ಜೀವನದ ಸಲುವಾಗಿ ಈ ಸ್ಥಿತಿಯನ್ನು ಒಪ್ಪಿಕೊಳ್ಳುತ್ತಾನೆ. ಮೃಗವು ಸಂಪತ್ತು, ಆಭರಣಗಳು ಮತ್ತು ಅವನ ಪುತ್ರರು ಮತ್ತು ಹೆಣ್ಣುಮಕ್ಕಳಿಗೆ ಉತ್ತಮವಾದ ಬಟ್ಟೆಗಳೊಂದಿಗೆ ಅವನನ್ನು ಕಳುಹಿಸುತ್ತದೆ ಮತ್ತು ಅವನ ಹೆಣ್ಣುಮಕ್ಕಳಿಗೆ ಸುಳ್ಳು ಹೇಳಬಾರದು ಎಂದು ಒತ್ತಿಹೇಳುತ್ತದೆ. ವ್ಯಾಪಾರಿಯು ಮನೆಗೆ ಬಂದ ನಂತರ, ಅವಳು ವಿನಂತಿಸಿದ ಗುಲಾಬಿಯನ್ನು ಸೌಂದರ್ಯಳಿಗೆ ಹಸ್ತಾಂತರಿಸುತ್ತಾನೆ ಮತ್ತು ಅವನ ಅನುಪಸ್ಥಿತಿಯಲ್ಲಿ ಏನಾಯಿತು ಎಂಬುದನ್ನು ತಿಳಿಯುವ ಮೊದಲು ಆ ಗುಲಾಬಿ ಭಯಾನಕ ಬೆಲೆಯನ್ನು ಹೊಂದಿದೆ ಎಂದು ತಿಳಿಸುತ್ತಾನೆ. ಆಕೆಯ ಸಹೋದರರು ಅವರು ಕೋಟೆಗೆ ಹೋಗಿ ಮೃಗದ ವಿರುದ್ಧ ಹೋರಾಡುತ್ತಾರೆ ಎಂದು ಹೇಳುತ್ತಾರೆ, ಆದರೆ ಅವನ ಹಿರಿಯ ಹೆಣ್ಣುಮಕ್ಕಳು ಕೋತೆಗೆ ತೆರಳಲು ನಿರಾಕರಿಸುತ್ತಾರೆ ಮತ್ತು ಸೌಂದರ್ಯಳ ಮೇಲೆ ಆರೋಪ ಹೊರಿಸುತ್ತಾರೆ, ಅವಳ ಸ್ವಂತ ತಪ್ಪನ್ನು ಸರಿಪಡಿಸಲು ಒತ್ತಾಯಿಸುತ್ತಾರೆ. ವ್ಯಾಪಾರಿ ಅವರನ್ನು ತಡೆಯುತ್ತಾನೆ, ತನ್ನ ಮಕ್ಕಳನ್ನು ಮೃಗದ ಹತ್ತಿರ ಹೋಗದಂತೆ ನಿಷೇಧಿಸುತ್ತಾನೆ. ಆದರೆ ಸೌಂದರ್ಯ ಮೃಗದ ಕೋಟೆಗೆ ಹೋಗಲು ಸ್ವಇಚ್ಛೆಯಿಂದ ನಿರ್ಧರಿಸುತ್ತಾಳೆ ಮತ್ತು ಮರುದಿನ ಬೆಳಿಗ್ಗೆ ಅವಳು ಮತ್ತು ಅವಳ ತಂದೆ ಮೃಗವು ಅವರಿಗೆ ಒದಗಿಸಿದ ಮಾಂತ್ರಿಕ [[ಕುದುರೆ|ಕುದುರೆಯ]] ಮೇಲೆ ಹೊರಟರು. ಮೃಗವು ಅವಳನ್ನು ದೊಡ್ಡ ಸಮಾರಂಭದೊಂದಿಗೆ ಸ್ವೀಕರಿಸುತ್ತದೆ ಮತ್ತು ಆಕೆಯ ಆಗಮನವನ್ನು ಪಟಾಕಿಗಳೊಂದಿಗೆ ಸ್ವಾಗತಿಸಲಾಗುತ್ತದೆ. ಅವನು ಅವಳಿಗೆ ಅದ್ದೂರಿ ಬಟ್ಟೆ ಮತ್ತು ಆಹಾರವನ್ನು ನೀಡುತ್ತಾನೆ ಮತ್ತು ಅವಳೊಂದಿಗೆ ಸುದೀರ್ಘ ಸಂಭಾಷಣೆಗಳನ್ನು ನಡೆಸುತ್ತಾನೆ. ಅವನು ಅನಾಗರಿಕತೆಗಿಂತ ಮೂರ್ಖತನಕ್ಕೆ ಒಲವು ತೋರುತ್ತಾನೆ ಎಂದು ಅವಳು ಗಮನಿಸುತ್ತಾಳೆ. ಪ್ರತಿ ರಾತ್ರಿ, ಮೃಗವು ಮದುವೆಯಾಗಲು ಸೌಂದರ್ಯವನ್ನು ಕೇಳುತ್ತದೆ, ಪ್ರತಿ ಬಾರಿ ಅವಳು ನಿರಾಕರಿಸುತ್ತಾಳೆ. ಪ್ರತಿ ನಿರಾಕರಣೆಯ ನಂತರ, ಸೌಂದರ್ಯಳು ತಾನು ಪ್ರೀತಿಸಲು ಪ್ರಾರಂಭಿಸುವ ಸುಂದರ ರಾಜಕುಮಾರನ ಕನಸು ಕಾಣುತ್ತಾಳೆ. ತೋರಿಕೆಯಿಂದ ಮೋಸಹೋಗದಂತೆ ಅವಳನ್ನು ಒತ್ತಾಯಿಸುವ ಕಾಲ್ಪನಿಕತೆಯ ಹೊರತಾಗಿಯೂ, ಅವಳು ರಾಜಕುಮಾರ ಮತ್ತು ಮೃಗದ ನಡುವಿನ ಸಂಪರ್ಕವನ್ನು ಮಾಡಲಿಲ್ಲ ಮತ್ತು ಮೃಗವು ಅವನನ್ನು ಕೋಟೆಯಲ್ಲಿ ಎಲ್ಲೋ ಬಂಧಿಯಾಗಿ ಹಿಡಿದಿಟ್ಟುಕೊಂಡಿದೆ ಎಂದು ಮನವರಿಕೆಯಾಗುತ್ತದೆ. ಅವಳು ಮನರಂಜನೆಯ ಮೂಲಗಳನ್ನು ಒಳಗೊಂಡಿರುವ ಅನೇಕ ಮಂತ್ರಿಸಿದ ಕೋಣೆಗಳನ್ನು ಹುಡುಕುತ್ತಾಳೆ. ಅವಳು ಗಿಳಿಗಳು ಮತ್ತು ಕೋತಿಗಳು ಸೇರಿದಂತೆ ಅನೇಕ ಪ್ರಾಣಿಗಳನ್ನು ನೋಡುತ್ತಾಳೆ, ಅದು ಸೇವಕರಾಗಿ ಕಾರ್ಯನಿರ್ವಹಿಸುತ್ತದೆ, ಆದರೆ ಅವಳ ಕನಸಿನ ಅಪರಿಚಿತ ರಾಜಕುಮಾರ ಮಾತ್ರ ಕಾಣಿಸುವುದಿಲ್ಲ.
ಹಲವಾರು ತಿಂಗಳುಗಳವರೆಗೆ, ಬ್ಯೂಟಿ ಮೃಗದ ಕೋಟೆಯಲ್ಲಿ ಐಷಾರಾಮಿ ಜೀವನವನ್ನು ನಡೆಸುತ್ತಾಳೆ, ಪ್ರತಿ ಹುಚ್ಚಾಟಿಕೆಯನ್ನು ಪೂರೈಸುತ್ತಾಳೆ, ಅವಳ ಶ್ರೀಮಂತಿಕೆಗೆ ಅಂತ್ಯವಿಲ್ಲ ಮತ್ತು ಧರಿಸಲು ಸೊಗಸಾದ ಸೊಗಸುಗಳ ಕೊರತೆಯಿಲ್ಲ. ಅಂತಿಮವಾಗಿ, ಅವಳು ಕುಟುಂಬವನ್ನು ಮತ್ತೆ ನೋಡಲು ಹೋಗಲು ಅನುಮತಿಸುವಂತೆ ಮೃಗವನ್ನು ಬೇಡಿಕೊಳ್ಳುತ್ತಾಳೆ. ನಿಖರವಾಗಿ ಎರಡು ತಿಂಗಳ ನಂತರ ಅವಳು ಹಿಂದಿರುಗುವ ಷರತ್ತಿನ ಮೇಲೆ ಮೃಗವು ಅನುಮತಿಸುತ್ತದೆ. ಸೌಂದರ್ಯಳು ಇದಕ್ಕೆ ಸಮ್ಮತಿಸುತ್ತಾಳೆ ಮತ್ತು ಅವಳಿಗೆ ಮಂತ್ರಿಸಿದ ಉಂಗುರವನ್ನು ನೀಡಲಾಗುತ್ತದೆ. ಅವಳ ಬೆರಳನ್ನು ಮೂರು ಬಾರಿ ತಿರುಗಿಸಿದಾಗ ಕ್ಷಣದಲ್ಲಿ ತನ್ನ ಕುಟುಂಬದ ಮನೆಯಲ್ಲಿ ಎಚ್ಚರಗೊಳ್ಳಲು ಅದು ಅನುವು ಮಾಡಿಕೊಡುತ್ತದೆ. ಆಕೆಯ ಅಕ್ಕ-ತಂಗಿಯರು ಆಕೆಯನ್ನು ಕಂಡು ಆಶ್ಚರ್ಯ ಪಡುತ್ತಾರೆ ಮತ್ತು ತಮ್ಮ ಪ್ರಿಯಕರನ ನೋಟವು ಸೌಂದರ್ಯಳ ಕಡೆಗೆ ತಿರುಗಿದಾಗ ಅವರ ಹಳೆಯ ಅಸೂಯೆ ತ್ವರಿತವಾಗಿ ಭುಗಿಲೆದ್ದಿತು. ಆದರೂ ಅವಳು ಅವರಿಗೆ ಅದ್ದೂರಿ ಉಡುಗೊರೆಗಳನ್ನು ನೀಡುತ್ತಾಳೆ ಮತ್ತು ಪುರುಷರಿಗೆ ತಾನು ಸಹೋದರಿಯರ ಮದುವೆಗೆ ಸಾಕ್ಷಿಯಾಗಲು ಮಾತ್ರ ಇದ್ದೇನೆ ಎಂದು ತಿಳಿಸುತ್ತಾಳೆ. ಸೌಂದರ್ಯಳ ಹೃದಯವು ತನ್ನ ತಂದೆಯ ಅತಿಯಾದ ರಕ್ಷಣೆಯಿಂದ ಬದಲಾಗುತ್ತದೆ ಮತ್ತು ಅವಳು ಹೆಚ್ಚು ಕಾಲ ಉಳಿಯಲು ಒಪ್ಪುತ್ತಾಳೆ.
[[File:Batten - Europa'sFairyTales.jpg|200px|left]]
ಎರಡು ತಿಂಗಳುಗಳು ಕಳೆದಾಗ, ಕೋಟೆಯ ಮೈದಾನದಲ್ಲಿ ಮೃಗವು ಏಕಾಂಗಿಯಾಗಿ ಸಾಯುವುದನ್ನು ಅವಳು ಊಹಿಸುತ್ತಾಳೆ ಮತ್ತು ಅವಳನ್ನು ಹಾಗೆ ಮಾಡದಂತೆ ತಡೆಯಲು ಅವಳ ಸಹೋದರು ಸಂಕಲ್ಪವನ್ನು ಹೊಂದಿದ್ದರೂ ಹಿಂದಿರುಗಲು ಆತುರಪಡುತ್ತಾಳೆ. ಅವಳು ಕೋಟೆಗೆ ಮರಳಿದಾಗ, ಸೌಂದರ್ಯಳ ಭಯವು ನಿಜವಾಗುತ್ತದೆ ಮತ್ತು ಅವಳು ನೆಲದ ಮೇಲೆ ಒಂದು ಗುಹೆಯಲ್ಲಿ ಸಾವಿನ ಸಮೀಪವಿರುವ ಮೃಗವನ್ನು ಕಂಡುಕೊಳ್ಳುತ್ತಾಳೆ. ಇದನ್ನು ನೋಡಿದ ಸೌಂದರ್ಯಳಿಗೆ ತಾನು ಮೃಗವನ್ನು ಪ್ರೀತಿಸುತ್ತಿರುವುದು ಅರಿವಾಗಿ ತಲ್ಲಣಗೊಳ್ಳುತ್ತಾಳೆ. ಇದರ ಹೊರತಾಗಿಯೂ, ಅವಳು ಶಾಂತವಾಗಿರುತ್ತಾಳೆ ಮತ್ತು ಅವನನ್ನು ಪುನರುಜ್ಜೀವನಗೊಳಿಸಲು ಅವಳು ಬಳಸುವ ಹತ್ತಿರದ ಚಿಲುಮೆಯಿಂದ ನೀರನ್ನು ತರುತ್ತಾಳೆ. ಆ ರಾತ್ರಿ, ಅವಳು ಅವನನ್ನು ಮದುವೆಯಾಗಲು ಒಪ್ಪುತ್ತಾಳೆ.ಮರುದಿನ ಅವಳು ಎಚ್ಚರಗೊಂಡಾಗ, ಮೃಗವು ತನ್ನ ಕನಸಿನ ಅಪರಿಚಿತ ರಾಜಕುಮಾರನಾಗಿ ರೂಪಾಂತರಗೊಂಡಿದೆ ಎಂದು ಅವಳು ಕಂಡುಕೊಳ್ಳುತ್ತಾಳೆ. ಈ ಹಿಂದೆ ತನ್ನ ಕನಸಿನಲ್ಲಿ ತನಗೆ ಸಲಹೆ ನೀಡಿದ, ಅವಳು ಗುರುತಿಸದ ಮಹಿಳೆಯೊಂದಿಗೆ, ಬಿಳಿ ಸಾರಂಗಗಳಿಂದ ಎಳೆಯಲ್ಪಟ್ಟ [[ಚಿನ್ನ|ಚಿನ್ನದ]] ಗಾಡಿಯ ಆಗಮನವಾಗುತ್ತದೆ. ಮಹಿಳೆಯು ರಾಜಕುಮಾರನ ತಾಯಿಯಾಗಿ ಹೊರಹೊಮ್ಮುತ್ತಾಳೆ ಮತ್ತು ಅಂತಿಮವಾಗಿ ಸೌಂದರ್ಯಳನ್ನು ಅವಳ ಸೊಸೆ ಎಂದು ಬಹಿರಂಗಪಡಿಸುತ್ತಾಳೆ.
ಸೌಂದರ್ಯಳ ಹಿನ್ನೆಲೆಯ ವಿಷಯವು ಪರಿಹರಿಸಲ್ಪಟ್ಟಾಗ, ರಾಜಕುಮಾರನನ್ನು ತನ್ನ ಕಥೆಯನ್ನು ಹೇಳುವಂತೆ ಅವಳು ವಿನಂತಿಸುತ್ತಾಳೆ ಮತ್ತು ಅವನು ಹಾಗೆ ಮಾಡುತ್ತಾನೆ. ರಾಜಕುಮಾರನು ಚಿಕ್ಕವನಿದ್ದಾಗ ತನ್ನ ತಂದೆಯು ಮರಣಹೊಂದಿದನು ಮತ್ತು ತಾಯಿಯು ತನ್ನ ರಾಜ್ಯವನ್ನು ರಕ್ಷಿಸಲು ಯುದ್ಧ ಮಾಡಬೇಕಾಯಿತು ಎಂದು ತಿಳಿಸುತ್ತಾನೆ. ರಾಣಿಯು ಅವನನ್ನು ದುಷ್ಟರ ಆರೈಕೆಯಲ್ಲಿ ಬಿಟ್ಟಳು. ಅವನು ವಯಸ್ಕನಾದ ನಂತರ ಅವನನ್ನು ಮೋಹಿಸಲು ಪ್ರಯತ್ನಿಸಿದನು. ಅವನು ನಿರಾಕರಿಸಿದಾಗ, ಅವಳು ಅವನನ್ನು ಮೃಗವಾಗಿ ಪರಿವರ್ತಿಸಿದಳು. ಅವನ ಕೊಳಕು ಹೊರತಾಗಿಯೂ ನಿಜವಾದ ಪ್ರೀತಿಯನ್ನು ಕಂಡುಹಿಡಿಯುವ ಮೂಲಕ ಮಾತ್ರ ಶಾಪವನ್ನು ಮುರಿಯಬಹುದಾಗಿತ್ತು. ಅವನು ಮತ್ತು ಸೌಂದರ್ಯ ವಿವಾಹವಾಗುತ್ತಾರೆ, ಮತ್ತು ಅವರು ಒಟ್ಟಿಗೆ ಸಂತೋಷದಿಂದ ಬದುಕುತ್ತಾರೆ.
===ಬ್ಯೂಮಾಂಟ್ ಆವೃತ್ತಿ===
ಬ್ಯೂಮಾಂಟ್ ಪಾತ್ರಗಳನ್ನು ಬಹಳವಾಗಿ ಕಡಿಮೆಗೊಳಿಸಿದರು ಮತ್ತು ಕಥೆಯನ್ನು ಬಹುತೇಕ ಮೂಲಮಾದರಿಯ ಸರಳತೆಗೆ ಕತ್ತರಿಸಿದರು. ಈ ಕಥೆಯು ವಿಲ್ಲೆನ್ಯೂವ್ ಅವರ ಆವೃತ್ತಿಯಂತೆಯೇ ಪ್ರಾರಂಭವಾಗುತ್ತದೆ, ಆದಾಗ್ಯೂ ಈಗ ವ್ಯಾಪಾರಿ ಕೇವಲ ಆರು ಮಕ್ಕಳನ್ನು ಹೊಂದಿದ್ದಾನೆ: ಮೂರು ಗಂಡು ಮತ್ತು ಮೂರು ಹೆಣ್ಣುಮಕ್ಕಳು ಅದರಲ್ಲಿ ಬ್ಯೂಟಿ ಒಬ್ಬಳು. ಮೃಗದ ಕೋಟೆಗೆ ಆಕೆಯ ಆಗಮನಕ್ಕೆ ಕಾರಣವಾಗುವ ಸಂದರ್ಭಗಳು ಇದೇ ರೀತಿಯಲ್ಲಿ ತೆರೆದುಕೊಳ್ಳುತ್ತವೆ, ಆದರೆ ಈ ಆಗಮನದ ನಂತರ, ಸೌಂದರ್ಯಳನ್ನು ಪ್ರೇಯಸಿ ಎಂದು ತಿಳಿಸಲಾಗುತ್ತದೆ ಮತ್ತು ಅವನು ಅವಳನ್ನು ಒಪ್ಪುತ್ತಾನೆ. ಬ್ಯೂಟಿಯ ಅರಮನೆಯ ಪರಿಶೋಧನೆಯಲ್ಲಿ ಇರುವ ಹೆಚ್ಚಿನ ಅದ್ದೂರಿ ವಿವರಣೆಗಳನ್ನು ಬ್ಯೂಮಾಂಟ್ ತೆಗೆದುಹಾಕುತ್ತಾಳೆ ಮತ್ತು ಅವಳು ಮನೆಗೆ ಹಿಂದಿರುಗಲು ಬೇಗನೆ ಹೊರಡುತ್ತಾಳೆ. ಆಕೆಗೆ ಒಂದು ವಾರ ಅಲ್ಲಿಯೇ ಇರಲು ರಜೆಯನ್ನು ನೀಡಲಾಗುತ್ತದೆ. ಅವಳು ಬಂದಾಗ, ಮೃಗವು ಕೋಪದಿಂದ ಅವಳನ್ನು ಕಬಳಿಸಬಹುದು ಎಂಬ ಭರವಸೆ ಅವಳ ಸಹೋದರಿಯರು ಅವಳನ್ನು ಇನ್ನೊಂದು ವಾರ ಇರುವಂತೆ ಪ್ರಚೋದಿಸುತ್ತಾರೆ. ಮತ್ತೆ, ಅವಳು ಸಾಯುತ್ತಿರುವ ಅವನ ಬಳಿಗೆ ಹಿಂದಿರುಗುತ್ತಾಳೆ ಮತ್ತು ಅವನ ಜೀವನವನ್ನು ಪುನಃಸ್ಥಾಪಿಸುತ್ತಾಳೆ. ನಂತರ ಇಬ್ಬರೂ ಮದುವೆಯಾಗಿ ಸುಖವಾಗಿ ಬದುಕುತ್ತಾರೆ.
===ಲ್ಯಾಂಗ್ ಆವೃತ್ತಿ===
[https://en.wikipedia.org/wiki/Andrew_Lang ಆಂಡ್ರ್ಯೂ ಲ್ಯಾಂಗ್ನ] ಬ್ಲೂ ಫೇರಿ ಬುಕ್ನಲ್ಲಿ ವಿಲ್ಲೆನ್ಯೂವ್ನ ಆವೃತ್ತಿಯ ರೂಪಾಂತರವು ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಕಥೆಯು ಒಂದೇ ಆಗಿರುತ್ತದೆ. ಆರಂಭದಲ್ಲಿ ವ್ಯಾಪಾರಿ ಸ್ವತಃ ಸಮುದ್ರದಲ್ಲಿಲ್ಲ. ಅವನ ಮಹಲು ಬೆಂಕಿಯಲ್ಲಿ ಸುಟ್ಟುಹೋಗುತ್ತದೆ. ಅವನ ವಸ್ತುಗಳ ಜೊತೆಗೆ, ಅವನು ಮತ್ತು ಅವನ ಕುಟುಂಬವು ಕಾಡಿನಲ್ಲಿರುವ ಅವರ ಹಳ್ಳಿಗಾಡಿನ ಮನೆಗೆ ತೆರಳಬೇಕಾಗುತ್ತದೆ. ಅವನ ಹಡಗುಗಳು ಸಮುದ್ರದಲ್ಲಿ ಕಳೆದುಹೋಗಿವೆ, ಕಡಲ್ಗಳ್ಳರಿಂದ ವಶಪಡಿಸಿಕೊಳ್ಳಲ್ಪಟ್ಟವು, ಇತ್ಯಾದಿ, ಅದು ನಂತರ ಹಿಂತಿರುಗುತ್ತದೆ ಒಂದನ್ನು ಹೊರತುಪಡಿಸಿ, . ನಿರ್ದಿಷ್ಟವಾಗಿ ಈ ಆವೃತ್ತಿಯು ವಿಲ್ಲೆನ್ಯೂವ್ ಮತ್ತು ಬ್ಯೂಮಾಂಟ್ ಜೊತೆಗೆ ಸಾಮಾನ್ಯವಾಗಿ ಹೇಳಲಾದ ಆವೃತ್ತಿಗಳಲ್ಲಿ ಒಂದಾಗಿದೆ.
ಈ ಆವೃತ್ತಿಯನ್ನು ೧೮೮೯ ಮತ್ತು ೧೯೧೩ ರ ನಡುವೆ ಮೂಲ ಆವೃತ್ತಿಯ ಸ್ವಲ್ಪ ಸಮಯದ ನಂತರ ಬರೆಯಲಾಗಿದೆ, , ಮತ್ತು ಇದನ್ನು ಕಥೆಯ ನಂತರದ ಆವೃತ್ತಿ ಎಂದು ಪರಿಗಣಿಸಬೇಕು.
==ವಿಶ್ಲೇಷಣೆ==
ಈ ಕಥೆಯನ್ನು ಆರ್ನೆ-ಥಾಂಪ್ಸನ್-ಉಥರ್ ಇಂಡೆಕ್ಸ್ನಲ್ಲಿ ಟೈಪ್ ಎಟಿಯು ೪೨೫ಸಿ, "ಬ್ಯೂಟಿ ಅಂಡ್ ದಿ ಬೀಸ್ಟ್" ಎಂದು ವರ್ಗೀಕರಿಸಲಾಗಿದೆ. ಇದು ಸಾಮಾನ್ಯ ಪ್ರಕಾರದ ಎಟಿಯು ೪೨೫, "ದಿ ಸರ್ಚ್ ಫಾರ್ ದಿ ಲಾಸ್ಟ್ ಹಸ್ಬೆಂಡ್" ಮತ್ತು ಉಪವಿಧಗಳಿಗೆ ಸಂಬಂಧಿಸಿದೆ.
ಕ್ಯುಪಿಡ್ ಮತ್ತು ಸೈಕಿಯ ಪುರಾಣದ ಕುರಿತಾದ ಒಂದು ಅಧ್ಯಯನದಲ್ಲಿ, ಡ್ಯಾನಿಶ್ ಜಾನಪದಶಾಸ್ತ್ರಜ್ಞ ಇಂಗರ್ ಮಾರ್ಗರೆಥ್ ಬೋಬರ್ಗ್ ಅವರು "ಬ್ಯೂಟಿ ಅಂಡ್ ದಿ ಬೀಸ್ಟ್" ಪ್ರಾಣಿ ಪತಿ ನಿರೂಪಣೆಯ "ಹಳೆಯ ರೂಪ" ಎಂದು ವಾದಿಸಿದರು ಮತ್ತು ಅದು ೪೨೫ಎ, "ಅನಿಮಲ್ ಆಸ್ ಬ್ರೈಡ್ಗ್ರೂಮ್" ಮತ್ತು ೪೨೫ಬಿ, "ದಿ ಡಿಸೆನ್ಚ್ಯಾಂಟೆಡ್ ಹಸ್ಬೆಂಡ್: ದಿ ವಿಚ್ಸ್ ಟಾಸ್ಕ್ಸ್" ದ್ವಿತೀಯ ಬೆಳವಣಿಗೆಗಳು.
==ರೂಪಾಂತರಗಳು==
ಈ ಕಥೆಯು ಮೌಖಿಕ ಸಂಪ್ರದಾಯದಲ್ಲಿ ಅತ್ಯಂತ ಜನಪ್ರಿಯವಾಗಿದೆ.
==='''ಯುರೋಪ್'''===
====ಫ್ರಾನ್ಸ್====
ಎಮ್ಯಾನುಯೆಲ್ ಕಾಸ್ಕ್ವಿನ್ ಲೋರೆನ್ನ ದಿ ವೈಟ್ ವುಲ್ಫ್ (ಲೆ ಲೌಪ್ ಬ್ಲಾಂಕ್) ಎಂಬ ಶೀರ್ಷಿಕೆಯಿಂದ ದುರಂತ ಅಂತ್ಯದ ಆವೃತ್ತಿಯನ್ನು ಸಂಗ್ರಹಿಸಿದರು, ಇದರಲ್ಲಿ ಕಿರಿಯ ಮಗಳು ತನ್ನ ತಂದೆಗೆ ಹಿಂದಿರುಗಿದಾಗ ಹಾಡುವ ಗುಲಾಬಿಯನ್ನು ತರಲು ಕೇಳುತ್ತಾಳೆ. ತಂದೆಗೆ ತನ್ನ ಕಿರಿಯ ಮಗಳಿಗೆ ಹಾಡುವ ಗುಲಾಬಿಯನ್ನು ಹುಡುಕಲು ಸಾಧ್ಯವಾಗುವುದಿಲ್ಲ, ಮತ್ತು ಅವನು ಅದನ್ನು ಕಂಡುಕೊಳ್ಳುವವರೆಗೂ ಮನೆಗೆ ಮರಳಲು ನಿರಾಕರಿಸುತ್ತಾನೆ. ಅವನು ಅಂತಿಮವಾಗಿ ಹಾಡುವ ಗುಲಾಬಿಗಳನ್ನು ಕಂಡುಕೊಂಡಾಗ, ಆ ಗುಲಾಬಿಗಳು ಬಿಳಿ ತೋಳದ ಕೋಟೆಯಲ್ಲಿದ್ದವು, ತನ್ನ ಗುಲಾಬಿಗಳನ್ನು ಕದಿಯುವ ಧೈರ್ಯಕ್ಕಾಗಿ ತೋಳವು ತಂದೆಯನ್ನು ಕೊಲ್ಲಲು ಬಯಸುತ್ತದೆ, ಆದರೆ, ಅವನ ಹೆಣ್ಣುಮಕ್ಕಳ ಬಗ್ಗೆ ಕೇಳಿದ ನಂತರ, ಅದರ ಮನಸ್ಸನ್ನು ಬದಲಾಯಿಸುತ್ತದೆ ಮತ್ತು ಅವನನ್ನು ಜೀವಂತವಾಗಿ ಕಳುಹಿಸಿಕೊಡುತ್ತದೆ ಆದರೆ ಅವನು ಮನೆಗೆ ಹಿಂದಿರುಗಿದಾಗ ಅವನನ್ನು ಸ್ವಾಗತಿಸುವ ಮೊದಲ ಜೀವಿಯನ್ನು ಅವನು ತೋಳಕ್ಕೆ ನೀಡಬೇಕು. ಅವನ ಕಿರಿಯ ಮಗಳು ಅವನನ್ನು ಸ್ವಾಗತಿಸುತ್ತಾಳೆ. ಕೋಟೆಯಲ್ಲಿ, ಬಿಳಿ ತೋಳವು ಮೋಡಿಮಾಡಲ್ಪಟ್ಟಿದೆ ಮತ್ತು ರಾತ್ರಿಯಲ್ಲಿ ಮನುಷ್ಯನಾಗಬಹುದು ಎಂದು ಹುಡುಗಿ ಕಂಡುಹಿಡಿದಳು, ಆದರೆ ಅವಳು ಅದರ ಬಗ್ಗೆ ಯಾರಿಗೂ ಹೇಳುವುದಿಲ್ಲ. ದುರದೃಷ್ಟವಶಾತ್, ಹುಡುಗಿಯನ್ನು ನಂತರ ಅವಳ ಇಬ್ಬರು ಅಕ್ಕಂದಿರು ಭೇಟಿ ಮಾಡುತ್ತಾರೆ, ಅವರು ಏನಾಗುತ್ತಿದೆ ಎಂದು ಹೇಳುವಂತೆ ಒತ್ತಾಯಿಸುತ್ತಾರೆ. ಅಂತಿಮವಾಗಿ ಅವಳು ಹಾಗೆ ಮಾಡಿದಾಗ, ಕೋಟೆಯು ಕುಸಿಯುತ್ತದೆ ಮತ್ತು ತೋಳ ಸಾಯುತ್ತದೆ.
ಹೆನ್ರಿ ಪೌರ್ರಾಟ್ ಅವರು ಬೆಲ್ಲೆ ರೋಸ್ (ಕೆಲವೊಮ್ಮೆ ಇಂಗ್ಲಿಷ್ನಲ್ಲಿ ಲವ್ಲಿ ರೋಸ್ ಎಂದು ಅನುವಾದಿಸಲಾಗಿದೆ) ಎಂಬ ಶೀರ್ಷಿಕೆಯ ಆವೃತ್ತಿಯನ್ನು ದಕ್ಷಿಣ-ಮಧ್ಯ ಫ್ರಾನ್ಸ್ನ ಆವರ್ಗ್ನೆಯಿಂದ ಸಂಗ್ರಹಿಸಿದರು. ಈ ಆವೃತ್ತಿಯಲ್ಲಿ, ನಾಯಕಿ ಮತ್ತು ಅವಳ ಸಹೋದರಿಯರು ಬಡ ರೈತರ ಹೆಣ್ಣುಮಕ್ಕಳಾಗಿದ್ದಾರೆ ಮತ್ತು ಅವರಿಗೆ ಹೂವುಗಳ ಹೆಸರನ್ನು ಇಡಲಾಗಿದೆ. ನಾಯಕಿಯ ಹೆಸರು ರೋಸ್ ಮತ್ತು ಅವಳ ಸಹೋದರಿಯರು ಮಾರ್ಗರಿಟ್ (ಡೈಸಿ) ಮತ್ತು ಜೂಲಿಯಾನ್ನೆ. ಮೃಗವು ಮಾಸ್ಟಿಫ್ ದವಡೆ, ಹಲ್ಲಿಯ ಕಾಲುಗಳು ಮತ್ತು ಸಲಾಮಾಂಡರ್ ದೇಹವನ್ನು ಹೊಂದಿದೆ ಎಂದು ವಿವರಿಸಲಾಗಿದೆ. ಅಂತ್ಯವು ವಿಲ್ಲೆನ್ಯೂವ್ ಮತ್ತು ಬ್ಯೂಮಾಂಟ್ ಆವೃತ್ತಿಗಳಿಗೆ ಹತ್ತಿರವಾಗಿದೆ, ರೋಸ್ ಮತ್ತೆ ಕೋಟೆಗೆ ಧಾವಿಸುತ್ತಾಳೆ ಮತ್ತು ಕಾರಂಜಿಯ ಪಕ್ಕದಲ್ಲಿ ಮೃಗವು ಸಾಯುತ್ತಿರುವುದನ್ನು ಕಂಡುಕೊಳ್ಳುತ್ತದೆ. ಅವಳಿಲ್ಲದೆ ಅವನು ಬದುಕಲು ಸಾಧ್ಯವಿಲ್ಲ ಎಂದು ನಿನಗೆ ತಿಳಿದಿದೆಯೇ ಎಂದು ಬೀಸ್ಟ್ ಕೇಳಿದಾಗ, ರೋಸ್ ಹೌದು ಎಂದು ಉತ್ತರಿಸುತ್ತಾಳೆ ಮತ್ತು ಮೃಗವು ಮನುಷ್ಯನಾಗಿ ಬದಲಾಗುತ್ತದೆ. ಅವನು ಭಿಕ್ಷುಕನನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಶಾಪಗ್ರಸ್ತನಾದ ಮತ್ತು ದಯೆಯುಳ್ಳ ಕನ್ಯೆಯಿಂದ ಮಾತ್ರ ಶಾಪವಿಮೋಚನೆ ಸಾಧ್ಯ ಎಂದು ಅವನು ರೋಸ್ಗೆ ವಿವರಿಸುತ್ತಾನೆ. ಬ್ಯೂಮಾಂಟ್ನ ಆವೃತ್ತಿಯಂತೆ, ನಾಯಕನ ಸಹೋದರಿಯರನ್ನು ಕೊನೆಯಲ್ಲಿ ಶಿಕ್ಷಿಸಲಾಗುತ್ತದೆ ಎಂದು ಉಲ್ಲೇಖಿಸಲಾಗಿಲ್ಲ.
====ಇಟಲಿ====
ಈ ಕಥೆಯು ಇಟಾಲಿಯನ್ ಮೌಖಿಕ ಸಂಪ್ರದಾಯದಲ್ಲಿ ಜನಪ್ರಿಯವಾಗಿದೆ. ಕ್ರಿಶ್ಚಿಯನ್ ಷ್ನೆಲ್ಲರ್ ಟ್ರೆಂಟಿನೊದಿಂದ ದಿ ಸಿಂಗಿಂಗ್, ಡ್ಯಾನ್ಸಿಂಗ್ ಮತ್ತು ಮ್ಯೂಸಿಕ್-ಮೇಕಿಂಗ್ ಲೀಫ್ (ಜರ್ಮನ್: ವೊಮ್ ಸಿಂಗೆಂಡೆನ್, ತಾನ್ಜೆಂಡೆನ್ ಅಂಡ್ ಮ್ಯೂಸಿಕ್ಸಿರೆಂಡೆನ್ ಬ್ಲಾಟೆ; ಇಟಾಲಿಯನ್: ಲಾ ಫೋಗ್ಲಿಯಾ, ಚೆ ಕ್ಯಾಂಟಾ, ಚೆ ಬಲ್ಲಾ ಇ ಚೆ ಸೂನಾ) ಎಂಬ ಶೀರ್ಷಿಕೆಯ ರೂಪಾಂತರವನ್ನು ಸಂಗ್ರಹಿಸಿದರು, ಇದರಲ್ಲಿ ಮೃಗವು ಒಂದು ಹಾವಿನ ರೂಪವನ್ನು ಪಡೆಯುತ್ತದೆ. ಒಬ್ಬಳೇ ಕುಟುಂಬವನ್ನು ಭೇಟಿ ಮಾಡಲು ಹೋಗುವುದಕ್ಕಿಂತ, ನಾಯಕಿ ತನ್ನ ಸಹೋದರಿಯ ಮದುವೆಗೆ ಹಾವು ತನ್ನೊಂದಿಗೆ ಕರೆದುಕೊಂಡು ಹೋಗಲು ಒಪ್ಪಿದರೆ ಮಾತ್ರ ಹೋಗಬಹುದು. ಮದುವೆಯ ಸಮಯದಲ್ಲಿ, ಅವರು ಒಟ್ಟಿಗೆ ನೃತ್ಯ ಮಾಡುತ್ತಾರೆ, ಮತ್ತು ಹುಡುಗಿ ಹಾವಿನ ಬಾಲವನ್ನು ಒದೆಯುವಾಗ, ಅವನು ಸುಂದರ ಯುವಕನಾಗಿ ಬದಲಾಗುತ್ತಾನೆ.
ಸಿಸಿಲಿಯನ್ ಜಾನಪದ ತಜ್ಞ ಗೈಸೆಪ್ಪೆ ಪಿಟ್ರೆ ಪಲೆರ್ಮೊದಿಂದ ರುಸಿನಾ 'ಎಂಪೆರಾಟ್ರಿಸಿ (ಸಾಮ್ರಾಜ್ಞಿ ರೋಸಿನಾ) ಎಂಬ ಶೀರ್ಷಿಕೆಯ ರೂಪಾಂತರವನ್ನು ಸಂಗ್ರಹಿಸಿದರು. ಡೊಮೆನಿಕೊ ಕಂಪಾರೆಟ್ಟಿಯು ಬೆಲ್ಲಿಂಡಿಯಾ ಎಂಬ ಶೀರ್ಷಿಕೆಯ ಮೊಂಟೇಲ್ನ ರೂಪಾಂತರವನ್ನು ಒಳಗೊಂಡಿತ್ತು, ಇದರಲ್ಲಿ ಬೆಲ್ಲಿಂಡಿಯಾ ನಾಯಕಿಯ ಹೆಸರು, ಆಕೆಯ ಇಬ್ಬರು ಹಿರಿಯ ಸಹೋದರಿಯರನ್ನು ಕ್ಯಾರೊಲಿನಾ ಮತ್ತು ಅಸುಂಟಾ ಎಂದು ಕರೆಯಲಾಗುತ್ತದೆ. ವಿಟ್ಟೋರಿಯೊ ಇಂಬ್ರಿಯಾನಿ, ಜೆಲಿಂಡಾ ಮತ್ತು ಮಾನ್ಸ್ಟರ್ (ಜೆಲಿಂಡಾ ಇ ಇಲ್ ಮೊಸ್ಟ್ರೋ) ಎಂಬ ಶೀರ್ಷಿಕೆಯ ಆವೃತ್ತಿಯನ್ನು ಒಳಗೊಂಡಿತ್ತು, ಇದರಲ್ಲಿ ಜೆಲಿಂಡಾ ಎಂದು ಕರೆಯಲ್ಪಡುವ ನಾಯಕಿ ಜನವರಿಯಲ್ಲಿ ಗುಲಾಬಿಯನ್ನು ಕೇಳುತ್ತಾಳೆ.ಇಲ್ಲಿ ಆಕೆ ತನ್ನ ಕುಟುಂಬವನ್ನು ಭೇಟಿ ಮಾಡಲು ಹೋಗುವ ಬದಲು, ಅವಳು ಭರವಸೆ ನೀಡಿದ್ದಕ್ಕಿಂತ ಹೆಚ್ಚು ಕಾಲ ಉಳಿಯುವ ಬದಲು, ಮತ್ತು ರಾಕ್ಷಸನ ಕೋಟೆಗೆ ಹಿಂದಿರುಗಿ ಅವನು ನೆಲದ ಮೇಲೆ ಸಾಯುತ್ತಿರುವುದನ್ನು ಕಾ, ಇಲ್ಲಿ ಮಾನ್ಸ್ಟರ್ ಜೆಲಿಂಡಾ ತನ್ನ ತಂದೆ ಮಾಯಾ ಕನ್ನಡಿಯ ಮೇಲೆ ಸಾಯುತ್ತಿರುವುದನ್ನು ತೋರಿಸುತ್ತಾನೆ ಮತ್ತು ಅವಳು ಅವನನ್ನು ಉಳಿಸುವ ಏಕೈಕ ಮಾರ್ಗವನ್ನು ಹೇಳುತ್ತಾನೆ. ಅವಳು ಅವನನ್ನು ಪ್ರೀತಿಸುತ್ತಿದ್ದಾಳೆ ಎಂದು ಹೇಳುತ್ತಾಳೆ. ಜೆಲಿಂಡಾ ಕೇಳಿದಂತೆ ಮಾಡುತ್ತಾಳೆ, ಮತ್ತು ದೈತ್ಯಾಕಾರದ ಮನುಷ್ಯನಾಗಿ ಬದಲಾಗುತ್ತಾನೆ, ಅವನು ಆರೆಂಜಸ್ ರಾಜನ ಮಗ ಎಂದು ಅವಳಿಗೆ ಹೇಳುತ್ತಾನೆ. ಕಾಂಪಾರೆಟ್ಟಿ ಮತ್ತು ಇಂಬ್ರಿಯಾನಿಯ ಎರಡೂ ಆವೃತ್ತಿಗಳನ್ನು ಗೆರಾರ್ಡೊ ನೆರುಚಿಯ ಸೆಸ್ಸಾಂಟಾ ಕಾದಂಬರಿ ಪೊಪೊಲಾರಿ ಮೊಂಟಲೇಸಿಯಲ್ಲಿ ಸೇರಿಸಲಾಗಿದೆ.
ಬ್ರಿಟಿಷ್ ಜಾನಪದ ಲೇಖಕಿ ರಾಚೆಲ್ ಹ್ಯಾರಿಯೆಟ್ ಬುಸ್ಕ್ ರೋಮ್ನಿಂದ ದಿ ಎನ್ಚ್ಯಾಂಟೆಡ್ ರೋಸ್-ಟ್ರೀ ಎಂಬ ಶೀರ್ಷಿಕೆಯ ಆವೃತ್ತಿಯನ್ನು ಸಂಗ್ರಹಿಸಿದರು, ಅಲ್ಲಿ ನಾಯಕಿ ಯಾವುದೇ ಸಹೋದರಿಯರನ್ನು ಹೊಂದಿಲ್ಲ. ಆಂಟೋನಿಯೊ ಡಿ ನಿನೊ ಅವರು ಪೂರ್ವ ಇಟಲಿಯ ಅಬ್ರುಝೋದಿಂದ ಒಂದು ರೂಪಾಂತರವನ್ನು ಸಂಗ್ರಹಿಸಿದರು, ಅವರು ಬೆಲ್ಲಿಂಡಿಯಾ ಎಂದು ಹೆಸರಿಸಿದ್ದಾರೆ, ಅದರಲ್ಲಿ ಗುಲಾಬಿಯ ಬದಲಿಗೆ, ನಾಯಕಿ ಚಿನ್ನದ ಕಾರ್ನೇಷನ್ ಅನ್ನು ಕೇಳುತ್ತಾರೆ. ಅದನ್ನು ಮಾಂತ್ರಿಕ ಕನ್ನಡಿಯಲ್ಲಿ ನೋಡುವ ಬದಲು ಅಥವಾ ಮೃಗವು ತನಗೆ ಹೇಳಿದ್ದರಿಂದ ಅದರ ಬಗ್ಗೆ ತಿಳಿದುಕೊಳ್ಳುವ ಬದಲು, ಬೆಲ್ಲಿಂಡಾಗೆ ತನ್ನ ತಂದೆಯ ಮನೆಯಲ್ಲಿ ಏನಾಗುತ್ತದೆ ಎಂದು ತಿಳಿದಿದೆ ಏಕೆಂದರೆ ತೋಟದಲ್ಲಿ ಟ್ರೀ ಆಫ್ ವೀಪಿಂಗ್ ಮತ್ತು ಲಾಫ್ಟರ್ ಎಂಬ ಮರವಿದೆ, ಅದರ ಎಲೆಗಳು ಮೇಲಕ್ಕೆ ತಿರುಗುತ್ತವೆ. ಆಕೆಯ ಕುಟುಂಬದಲ್ಲಿ ಸಂತೋಷವಿದೆ, ಮತ್ತು ದುಃಖ ಬಂದಾಗ ಅವರು ಬಿಡುತ್ತಾರೆ.
ಫ್ರಾನ್ಸೆಸ್ಕೊ ಮಾವು ದ ಬೇರ್ ಅಂಡ್ ದಿ ಥ್ರೀ ಸಿಸ್ಟರ್ಸ್ ಎಂಬ ಶೀರ್ಷಿಕೆಯ ಸಾರ್ಡಿಯನಿಯನ್ ಆವೃತ್ತಿಯನ್ನು ಸಂಗ್ರಹಿಸಿದರು, ಇದರಲ್ಲಿ ಮೃಗವು ಕರಡಿಯ ರೂಪವನ್ನು ಹೊಂದಿದೆ.
ಇಟಾಲೊ ಕ್ಯಾಲ್ವಿನೊ ಇಟಾಲಿಯನ್ ಜಾನಪದ ಕಥೆಗಳಲ್ಲಿ ಬೆಲ್ಲಿಂಡಾ ಮತ್ತು ಮಾನ್ಸ್ಟರ್ ಎಂಬ ಶೀರ್ಷಿಕೆಯ ಆವೃತ್ತಿಯು ಒಳಗೊಂಡಿತ್ತು, ಇದು ಹೆಚ್ಚಾಗಿ ಕಂಪಾರೆಟ್ಟಿಯ ಆವೃತ್ತಿಯಿಂದ ಪ್ರೇರಿತವಾಗಿದೆ, ಆದರೆ ಟ್ರೀ ಆಫ್ ವೀಪಿಂಗ್ ಮತ್ತು ಲಾಫ್ಟರ್ನಂತಹ ಡಿ ನಿನೋಸ್ನಿಂದ ಕೆಲವು ಅಂಶಗಳನ್ನು ಸೇರಿಸಿದೆ.
====ಐಬೇರಿಯನ್ ಪೆನಿನ್ಸುಲಾ====
====ಸ್ಪೇನ್====
ಮ್ಯಾನುಯೆಲ್ ಮಿಲಾ ವೈ ಫಾಂಟನಲ್ಸ್ ದಿ ಕಿಂಗ್ಸ್ ಸನ್, ಡಿಸೆನ್ಚಾಂಟೆಡ್ (ಎಲ್ ಹಿಜೊ ಡೆಲ್ ರೇ, ಡೆಸೆನ್ಕಾಂಟಾಡೊ) ಶೀರ್ಷಿಕೆಯ ಆವೃತ್ತಿಯನ್ನು ಸಂಗ್ರಹಿಸಿದರು. ಈ ಕಥೆಯಲ್ಲಿ, ತಂದೆ ತನ್ನ ಮೂವರು ಹೆಣ್ಣುಮಕ್ಕಳಿಗೆ ಅವರಿಗೆ ಏನು ಬೇಕು ಎಂದು ಕೇಳಿದಾಗ, ಕಿರಿಯವಳು ರಾಜನ ಮಗನ ಕೈಯನ್ನು ಕೇಳುತ್ತಾನೆ, ಮತ್ತು ಅವಳು ಅಂತಹ ವಿಷಯವನ್ನು ಬಯಸಿದ್ದಕ್ಕಾಗಿ ಅಹಂಕಾರಿ ಎಂದು ಎಲ್ಲರೂ ಭಾವಿಸುತ್ತಾರೆ. ತಂದೆಯು ತನ್ನ ಸೇವಕರಿಗೆ ಅವಳನ್ನು ಕೊಲ್ಲಲು ಆದೇಶಿಸುತ್ತಾನೆ, ಆದರೆ ಅವರು ಅವಳನ್ನು ಬಿಡುತ್ತಾರೆ ಮತ್ತು ಅವಳು ಕಾಡಿನಲ್ಲಿ ಅಡಗಿಕೊಳ್ಳುತ್ತಾಳೆ. ಅಲ್ಲಿ, ಅವಳು ತೋಳವನ್ನು ಭೇಟಿಯಾಗುತ್ತಾಳೆ, ಅದು ಅವಳನ್ನು ಕೋಟೆಯೊಂದಕ್ಕೆ ಕರೆತರುತ್ತದೆ. ಹುಡುಗಿ ತೋಳದ ಮಾಟವನ್ನು ಮುರಿಯಲು ತೋಳವನ್ನು ಕೊಂದು ಅದರ ದೇಹವನ್ನು ತೆರೆದ ನಂತರ ಬೆಂಕಿಗೆ ಎಸೆಯಬೇಕು ಎಂದು ಕಲಿಯುತ್ತಾಳೆ. ದೇಹದಿಂದ ಪಾರಿವಾಳ, ಮತ್ತು ಪಾರಿವಾಳದಿಂದ ಮೊಟ್ಟೆ ಬರುತ್ತದೆ. ಹುಡುಗಿ ಮೊಟ್ಟೆಯನ್ನು ಒಡೆದಾಗ, ರಾಜನ ಮಗ ಹೊರಬರುತ್ತಾನೆ. ಫ್ರಾನ್ಸಿಸ್ಕೊ ಮಾಸ್ಪೊನ್ಸ್ ವೈ ಲ್ಯಾಬ್ರೊಸ್ ಅವರು ಕಥೆಯನ್ನು ವಿಸ್ತರಿಸಿದರು ಮತ್ತು ಕ್ಯಾಟಲಾನ್ಗೆ ಅನುವಾದಿಸಿದರು ಮತ್ತು ಅದನ್ನು ಲೊ ರೊಂಡಲ್ಲಾಯ್ರ್ನ ಎರಡನೇ ಸಂಪುಟದಲ್ಲಿ ಸೇರಿಸಿದರು.
ಮಾಸ್ಪೋನ್ಸ್ ವೈ ಲ್ಯಾಬ್ರೋಸ್ ಕ್ಯಾಟಲೋನಿಯಾದಿಂದ ಲೋ ಟ್ರಿಸ್ಟ್ ಶೀರ್ಷಿಕೆಯ ರೂಪಾಂತರವನ್ನು ಸಂಗ್ರಹಿಸಿದರು. ಈ ಆವೃತ್ತಿಯಲ್ಲಿ, ಗುಲಾಬಿಗಳ ಬದಲಿಗೆ, ಕಿರಿಯ ಮಗಳು ಹವಳದ ಹಾರವನ್ನು ಕೇಳುತ್ತಾಳೆ. ಆಕೆಯ ಕುಟುಂಬದ ಸದಸ್ಯರಲ್ಲಿ ಒಬ್ಬರು ಅನಾರೋಗ್ಯಕ್ಕೆ ಒಳಗಾದಾಗ, ನಾಯಕಿಯನ್ನು ಉದ್ಯಾನ ಒಂದು ಎಚ್ಚರಿಸುತ್ತದೆ(ಕೆಸರು ನೀರಿನ ಬುಗ್ಗೆ; ಒಣಗಿದ ಎಲೆಗಳನ್ನು ಹೊಂದಿರುವ ಮರ). ಅವಳು ತನ್ನ ಕುಟುಂಬವನ್ನು ಭೇಟಿ ಮಾಡಿದಾಗ, ಗಂಟೆ ಬಾರಿಸುವುದನ್ನು ಕೇಳಿದರೆ ಅವಳು ಕೋಟೆಗೆ ಹಿಂತಿರುಗಬೇಕು ಎಂದು ಎಚ್ಚರಿಸಲಾಗುತ್ತದೆ. ತನ್ನ ಕುಟುಂಬಕ್ಕೆ ತನ್ನ ಮೂರನೇ ಭೇಟಿಯ ನಂತರ, ನಾಯಕಿ ತೋಟಕ್ಕೆ ಹಿಂದಿರುಗುತ್ತಾಳೆ, ಅಲ್ಲಿ ಅವಳು ತನ್ನ ನೆಚ್ಚಿನ ಗುಲಾಬಿ ಪೊದೆ ಒಣಗಿರುವುದನ್ನು ಕಾಣುತ್ತಾಳೆ. ಅವಳು ಗುಲಾಬಿಯನ್ನು ಕೀಳಿದಾಗ, ಮೃಗವು ಕಾಣಿಸಿಕೊಳ್ಳುತ್ತದೆ ಮತ್ತು ಸುಂದರ ಯೌವನಕ್ಕೆ ತಿರುಗುತ್ತದೆ
ಎಕ್ಸ್ಟ್ರೆಮದುರಾದಿಂದ ದಿ ಬೇರ್ ಪ್ರಿನ್ಸ್ (ಎಲ್ ಪ್ರಿನ್ಸಿಪೆ ಓಸೊ) ಎಂಬ ಶೀರ್ಷಿಕೆಯ ಒಂದು ಆವೃತ್ತಿಯನ್ನು ಸೆರ್ಗಿಯೋ ಹೆರ್ನಾಂಡೆಜ್ ಡಿ ಸೊಟೊ ಸಂಗ್ರಹಿಸಿದ್ದಾರೆ ಮತ್ತು ಬ್ಯೂಮಾಂಟ್ ಮತ್ತು ವಿಲ್ಲೆನ್ಯೂವ್ನ ಆವೃತ್ತಿಗಳಲ್ಲಿ ಇದೇ ರೀತಿಯ ಪರಿಚಯವನ್ನು ತೋರಿಸುತ್ತದೆ: ಹಡಗು ದುರಂತದ ನಂತರ ನಾಯಕಿಯ ತಂದೆ ತನ್ನ ಅದೃಷ್ಟವನ್ನು ಕಳೆದುಕೊಳ್ಳುತ್ತಾನೆ. ವ್ಯಾಪಾರಿ ತನ್ನ ಸಂಪತ್ತನ್ನು ಮರುಪಡೆಯಲು ಅವಕಾಶವನ್ನು ಹೊಂದಿರುವಾಗ, ಅವನು ತನ್ನ ಪ್ರಯಾಣದಿಂದ ಯಾವ ಉಡುಗೊರೆ ಬೇಕೆಂದು ತನ್ನ ಹೆಣ್ಣುಮಕ್ಕಳನ್ನು ಕೇಳುತ್ತಾನೆ. ನಾಯಕಿ ಲಿಲ್ಲಿಯನ್ನು ಕೇಳುತ್ತಾಳೆ. ವ್ಯಾಪಾರಿಯು ಲಿಲ್ಲಿಯನ್ನು ಕಂಡುಕೊಂಡಾಗ, ಒಂದು ಕರಡಿ ಕಾಣಿಸಿಕೊಳ್ಳುತ್ತದೆ, ಅವನ ಕಿರಿಯ ಮಗಳು ತೋಟಕ್ಕೆ ಬರಬೇಕು ಏಕೆಂದರೆ ಅವಳು ಮಾತ್ರ ವ್ಯಾಪಾರಿ ಉಂಟುಮಾಡಿದ ಹಾನಿಯನ್ನು ಸರಿಪಡಿಸಬಹುದು ಎಂದು ಅದು ಹೇಳುತ್ತದೆ. ಅವನ ಕಿರಿಯ ಮಗಳು ಕರಡಿಯನ್ನು ಹುಡುಕುತ್ತಾಳೆ ಮತ್ತು ಅವನು ಗಾಯಗೊಂಡು ನೆಲದ ಮೇಲೆ ಬಿದ್ದಿರುವುದನ್ನು ಕಾಣುತ್ತಾಳೆ. ತಂದೆ ತೆಗೆದ ಲಿಲ್ಲಿಯನ್ನು ಮರುಸ್ಥಾಪಿಸುವುದು ಅವನನ್ನು ಗುಣಪಡಿಸುವ ಏಕೈಕ ಮಾರ್ಗವಾಗಿದೆ, ಮತ್ತು ಹುಡುಗಿ ಅದನ್ನು ಪುನಃಸ್ಥಾಪಿಸಿದಾಗ, ಕರಡಿ ರಾಜಕುಮಾರನಾಗಿ ಬದಲಾಗುತ್ತದೆ. ಈ ಕಥೆಯನ್ನು ಎಲ್ಸಿ ಸ್ಪೈಸರ್ ಈಲ್ಸ್ ಅವರು ಇಂಗ್ಲಿಷ್ಗೆ ಭಾಷಾಂತರಿಸಿದರು ಮತ್ತು ದಿ ಲಿಲಿ ಅಂಡ್ ದಿ ಬೇರ್ ಎಂದು ಮರು ಶೀರ್ಷಿಕೆ ನೀಡಿದರು.
ಆರೆಲಿಯೊ ಮ್ಯಾಸೆಡೋನಿಯೊ ಎಸ್ಪಿನೋಸಾ ಸೀನಿಯರ್. ಅವರು ಅಲ್ಮೆನಾರ್ ಡಿ ಸೋರಿಯಾದಿಂದ ದಿ ಬೀಸ್ಟ್ ಆಫ್ ದಿ ರೋಸ್ ಬುಷ್ (ಲಾ ಫಿಯೆರಾ ಡೆಲ್ ರೋಸಾಲ್) ಎಂಬ ಶೀರ್ಷಿಕೆಯ ಆವೃತ್ತಿಯನ್ನು ಸಂಗ್ರಹಿಸಿದರು, ಇದರಲ್ಲಿ ನಾಯಕಿ ವ್ಯಾಪಾರಿಯ ಬದಲಿಗೆ ರಾಜನ ಮಗಳು.
ಆರೆಲಿಯೊ ಮ್ಯಾಸೆಡೋನಿಯೊ ಎಸ್ಪಿನೋಸಾ ಜೂನಿಯರ್ ಸೆಪುಲ್ವೆಡಾ, ಸೆಗೋವಿಯಾದಿಂದ ದಿ ಬೀಸ್ಟ್ ಆಫ್ ದಿ ಗಾರ್ಡನ್ ಎಂಬ ಶೀರ್ಷಿಕೆಯ ಆವೃತ್ತಿಯನ್ನು ಪ್ರಕಟಿಸಿದರು. ಈ ಆವೃತ್ತಿಯಲ್ಲಿ, ನಾಯಕಿಯು ಮಲತಾಯಿ ಮತ್ತು ಇಬ್ಬರು ಸಹೋದರಿಯರನ್ನು ಹೊಂದಿದ್ದಾಳೆ ಮತ್ತು ಅನಿರ್ದಿಷ್ಟ ಬಿಳಿ ಹೂವನ್ನು ಕೇಳುತ್ತಾಳೆ.
====ಪೋರ್ಚುಗಲ್====
ಝೋಫಿಮೊ ಕಾನ್ಸಿಗ್ಲಿಯೆರಿ ಪೆಡ್ರೊಸೊ ಸಂಗ್ರಹಿಸಿದ ಪೋರ್ಚುಗೀಸ್ ಆವೃತ್ತಿಯಲ್ಲಿ, ನಾಯಕಿ ಹಸಿರು ಹುಲ್ಲುಗಾವಲು ಕೇಳುತ್ತಾದಳೆ. ಜನವಸತಿ ಇಲ್ಲದ ಕೋಟೆಯೊಂದರಲ್ಲಿ ಹಸಿರು ಹುಲ್ಲುಗಾವಲಿನಲ್ಲಿ ರೋಚ್ನ ತುಂಡನ್ನು ತಂದೆ ಅಂತಿಮವಾಗಿ ಕಂಡುಕೊಳ್ಳುತ್ತಾನೆ, ಆದರೆ ಅವನು ತನ್ನ ಕಿರಿಯ ಮಗಳನ್ನು ಅರಮನೆಗೆ ಕರೆತರಬೇಕು ಎಂಬ ಧ್ವನಿಯನ್ನು ಕೇಳುತ್ತಾನೆ. ನಾಯಕಿ ಅರಮನೆಯಲ್ಲಿರುವಾಗ, ಅದೇ ಕಾಣದ ಧ್ವನಿಯು ಅವಳ ತಂದೆಯ ಮನೆಯ ಪರಿಸ್ಥಿತಿಯನ್ನು ಪಕ್ಷಿಗಳನ್ನು ಸಂದೇಶವಾಹಕರಾಗಿ ಬಳಸಿಕೊಂಡು ತಿಳಿಸುತ್ತದೆ. ನಾಯಕಿ ತನ್ನ ಕುಟುಂಬವನ್ನು ಭೇಟಿ ಮಾಡಿದಾಗ, ಕೋಟೆಯ ಯಜಮಾನನು ಕುದುರೆಯನ್ನು ಕಳುಹಿಸುತ್ತಾನೆ, ಇದು ಹಿಂದಿರುಗುವ ಸಮಯ ಎಂದು ಅವಳಿಗೆ ತಿಳಿಸುತ್ತದೆ. ನಾಯಕಿ ಮೂರು ಸಲ ಅವನ ಮಾತು ಕೇಳಿಯೇ ಹೋಗಬೇಕು. ಅವಳು ತನ್ನ ಕುಟುಂಬವನ್ನು ಭೇಟಿ ಮಾಡಲು ಮೂರನೇ ಬಾರಿಗೆ ಹೋದಾಗ, ಅವಳ ತಂದೆ ಸಾಯುತ್ತಾನೆ. ಅಂತ್ಯಕ್ರಿಯೆಯ ನಂತರ, ಅವಳು ದಣಿದಿರುತ್ತಾಳೆ ಮತ್ತು ಹೆಚ್ಚು ನಿದ್ರಿಸುತ್ತಾಳೆ, ಕುದುರೆಯು ಹೊರಡುವ ಮೊದಲು ಮೂರು ಬಾರಿ ಪುನರಾವರ್ತಿಸುವುದನ್ನು ತಪ್ಪಿಸುತ್ತಾಳೆ. ಅವಳು ಅಂತಿಮವಾಗಿ ಕೋಟೆಗೆ ಹಿಂದಿರುಗಿದಾಗ, ಮೃಗವು ಸಾಯುತ್ತಿರುವುದನ್ನು ಅವಳು ಕಂಡುಕೊಂಡಳು. ತನ್ನ ಕೊನೆಯ ಉಸಿರಿನೊಂದಿಗೆ, ಅವನು ಅವಳನ್ನು ಮತ್ತು ಅವಳ ಇಡೀ ಕುಟುಂಬವನ್ನು ಶಪಿಸುತ್ತಾನೆ. ಕೆಲವು ದಿನಗಳ ನಂತರ ನಾಯಕಿ ಸಾಯುತ್ತಾಳೆ ಮತ್ತು ಆಕೆಯ ಸಹೋದರಿಯರು ತಮ್ಮ ಉಳಿದ ಜೀವನವನ್ನು ಬಡತನದಲ್ಲಿ ಕಳೆಯುತ್ತಾರೆ.
ಔರಿಲ್ಹೆಯಿಂದ ಫ್ರಾನ್ಸಿಸ್ಕೊ ಅಡಾಲ್ಫೊ ಕೊಯೆಲ್ಹೋ ಎ ಬೆಲ್ಲಾ-ಮೆನಿನಾ ಎಂಬ ಶೀರ್ಷಿಕೆಯ ಮತ್ತೊಂದು ಪೋರ್ಚುಗೀಸ್ ಆವೃತ್ತಿಯನ್ನು ಸಂಗ್ರಹಿಸಿದ್ದಾರೆ: ಮತ್ತು ಅದು ಬ್ಯೂಮಾಂಟ್ನ ಕಥೆಗೆ ಹತ್ತಿರವಾಗಿದೆ.
====ಬೆಲ್ಜಿಯಂ ಮತ್ತು ನೆದರ್ಲ್ಯಾಂಡ್ಸ್====
ರೋಸ್ ವಿದೌಟ್ ಥಾರ್ನ್ಸ್ (ರೂಸ್ಕೆನ್ ಝೋಂಡರ್ ಡೋರ್ನೆನ್) ಎಂಬ ಶೀರ್ಷಿಕೆಯ ವೆರ್ನ್ನ ಫ್ಲೆಮಿಶ್ ಆವೃತ್ತಿಯಲ್ಲಿ, ರಾಜಕುಮಾರನು ಬ್ಯೂಮಾಂಟ್ ಮತ್ತು ವಿಲ್ಲೆನ್ಯೂವ್ನ ಆವೃತ್ತಿಗಳಿಗಿಂತ ವಿಭಿನ್ನವಾಗಿ ನಿರಾಶೆಗೊಂಡಿದ್ದಾನೆ. ನಾಯಕಿ ಮತ್ತು ರಾಕ್ಷಸರು ನಾಯಕಿಯ ಅಣ್ಣ ತಂಗಿಯರ ಪ್ರತಿಯೊಂದು ಮದುವೆಗೆ ಹಾಜರಾಗುತ್ತಾರೆ ಮತ್ತು ಕಾಟವನ್ನು ಮುರಿಯಲು, ನಾಯಕಿ ಮೃಗಕ್ಕೆ ಬ್ರೆಡ್ ನೀಡಬೇಕಾಗುತ್ತದೆ. ಮೊದಲ ಮದುವೆಯಲ್ಲಿ, ನಾಯಕಿ ಮರೆತುಬಿಡುತ್ತಾಳೆ, ಆದರೆ ಎರಡನೆಯದರಲ್ಲಿ ಅವಳು ನೆನಪಿಸಿಕೊಳ್ಳುತ್ತಾಳೆ ಮತ್ತು ಮೃಗವು ಮಾನವನಾಗುತ್ತಾನೆ. ವ್ಯಾನ್ ಹೆಟ್ ಸ್ಕೂನ್ ಕೈಂಡ್ ಎಂಬ ಶೀರ್ಷಿಕೆಯ ಅಮಾತ್ ಜೂಸ್ ಸಂಗ್ರಹಿಸಿದ ಎರಡನೇ ಫ್ಲೆಮಿಶ್ ರೂಪಾಂತರದಲ್ಲಿ, ನಾಯಕಿಯ ತಂದೆ ವ್ಯಾಪಾರಿಯ ಬದಲು ರಾಜನಾಗಿದ್ದಾನೆ ಮತ್ತು ಅವನು ತನ್ನ ಮೂವರು ಹೆಣ್ಣುಮಕ್ಕಳನ್ನು ದೀರ್ಘ ಪ್ರಯಾಣದಿಂದ ಹಿಂದಿರುಗುವಾಗ ಅವರಿಗೆ ಏನು ತರಬೇಕೆಂದು ಕೇಳಿದಾಗ, ರಾಜನ ಕಿರಿಯ ಮಗಳು ಗುಲಾಬಿಗಳ ಪೊದೆಯನ್ನು ಕೇಳುತ್ತಾಳೆ ಮತ್ತು ಅವಳ ಇಬ್ಬರು ಹಿರಿಯ ಸಹೋದರಿಯರು ಚಿನ್ನದ ಹೂವುಗಳು ಮತ್ತು ಬೆಳ್ಳಿಯ ಸ್ಕರ್ಟ್ಗಳನ್ನು ಹೊಂದಿರುವ ನಿಲುವಂಗಿಯನ್ನು ಕೇಳುತ್ತಾಳೆ. ದೈತ್ಯಾಕಾರನ ಕೋಟೆಯಲ್ಲಿ ತಂಗಿದ್ದಾಗ ರಾಜಕುಮಾರಿಯು ದುಃಸ್ವಪ್ನವನ್ನು ಕಾಣುತ್ತಾಳೆ, ಅಲ್ಲಿ ಅವಳು ದೈತ್ಯಾಕಾರನು ಕೊಳದಲ್ಲಿ ಮುಳುಗುತ್ತಿರುವುದನ್ನು ನೋಡುತ್ತಾಳೆ ಮತ್ತು ಅವಳು ಎಚ್ಚರಗೊಂಡು ಅವನು ಮಲಗುವ ಮೂಲೆಯಲ್ಲಿ ರಾಕ್ಷಸ ಇಲ್ಲ ಎಂದು ತಿಳಿದ ನಂತರ ಅವಳು ತೋಟಕ್ಕೆ ಹೋಗುತ್ತಾಳೆ ಅವಳು ತನ್ನ ಕನಸು ನಿಜವಾಗಿರುವುದನ್ನು ಗಮನಿಸುತ್ತಾಳೆ . ರಾಜಕುಮಾರಿಯು ಅವನನ್ನು ರಕ್ಷಿಸಿದ ನಂತರ ರಾಕ್ಷಸನು ರಾಜಕುಮಾರನಾಗಿ ಬದಲಾಗುತ್ತಾನೆ.
ವಿಕ್ಟರ್ ಡಿ ಮೆಯೆರೆ ಸಂಗ್ರಹಿಸಿದ ವುಸ್ಟ್ವೆಜೆಲ್ ನ ಮತ್ತೊಂದು ಫ್ಲೆಮಿಶ್ ಆವೃತ್ತಿಯು ಬ್ಯೂಮಾಂಟ್ನ ಕಥಾವಸ್ತುವಿಗೆ ಹತ್ತಿರದಲ್ಲಿದೆ. ವ್ಯಾಪಾರಿಯ ಕಿರಿಯ ಮಗಳು ತನ್ನ ಕುಟುಂಬದ ಮನೆಯಲ್ಲಿ ಒಂದು ದಿನ ಉಳಿದುಕೊಂಡು ಶೀಘ್ರದಲ್ಲೇ ಬೀಸ್ಟ್ನ ಅರಮನೆಗೆ ಮರಳುತ್ತಾಳೆ. ಅವಳು ಹಿಂತಿರುಗಿದಾಗ, ಅವನಿಗೆ ಏನಾದರೂ ಕೆಟ್ಟದು ಸಂಭವಿಸಿದೆ ಎಂದು ಅವಳು ಭಯಪಡುತ್ತಾಳೆ. ವ್ಯಾಪಾರಿಯು ತನ್ನ ಮಗಳನ್ನು ಮೃಗದ ಕೋಟೆಗೆ ಹಿಂತಿರುಗಿಸುವ ಕೆಲವು ಆವೃತ್ತಿಗಳಲ್ಲಿ ಇದು ಒಂದಾಗಿದೆ.
ಬ್ಯೂಮಾಂಟ್ನ ಕಥಾವಸ್ತುವು ರೋಜಿನಾ ಎಂಬ ಶೀರ್ಷಿಕೆಯ ಡ್ರಿಬರ್ಜೆನ್ನಿಂದ ಡಚ್ ಆವೃತ್ತಿಯಾಗಿದೆ. ಈ ಆವೃತ್ತಿಯಲ್ಲಿ, ರೋಜಿನಾ ಮೃಗವನ್ನು ಮದುವೆಯಾಗುವ ಪ್ರತಿಜ್ಞೆಯು ಅಂತಿಮವಾಗಿ ಮಾಟವನ್ನು ಮುರಿಯುತ್ತದೆ.
====ಜರ್ಮನಿ ಮತ್ತು ಮಧ್ಯ ಯುರೋಪ್====
ದ ಸಮ್ಮರ್ ಅಂಡ್ ವಿಂಟರ್ ಗಾರ್ಡನ್ (ವಾನ್ ಡೆಮ್ ಸೊಮ್ಮರ್-ಉಂಡ್ ವಿಂಟರ್ಗಾರ್ಟನ್) ಎಂಬ ಶೀರ್ಷಿಕೆಯ ಕಥೆಯ ರೂಪಾಂತರವನ್ನು ಬ್ರದರ್ಸ್ ಗ್ರಿಮ್ ಮೂಲತಃ ಸಂಗ್ರಹಿಸಿದರು. ಇಲ್ಲಿ, ಕಿರಿಯ ಮಗಳು ಚಳಿಗಾಲದಲ್ಲಿ ಗುಲಾಬಿಯನ್ನು ಕೇಳುತ್ತಾಳೆ, ಆದ್ದರಿಂದ ತಂದೆ ಅರ್ಧ ಶಾಶ್ವತ ಚಳಿಗಾಲ ಮತ್ತು ಅರ್ಧ ಶಾಶ್ವತ ಬೇಸಿಗೆಯ ಉದ್ಯಾನದಲ್ಲಿ ಒಂದು ಹೂವನ್ನು ಕಂಡುಕೊಳ್ಳುತ್ತಾನೆ. ಮೃಗದೊಂದಿಗೆ ಒಪ್ಪಂದ ಮಾಡಿಕೊಂಡ ನಂತರ, ತಂದೆ ತನ್ನ ಹೆಣ್ಣುಮಕ್ಕಳಿಗೆ ಏನನ್ನೂ ಹೇಳುವುದಿಲ್ಲ. ಎಂಟು ದಿನಗಳ ನಂತರ, ಮೃಗವು ವ್ಯಾಪಾರಿಯ ಮನೆಯಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಅವನ ಕಿರಿಯ ಮಗಳನ್ನು ಕರೆದುಕೊಂಡು ಹೋಗುತ್ತದೆ. ನಾಯಕಿ ಮನೆಗೆ ಹಿಂದಿರುಗಿದಾಗ, ಅವಳ ತಂದೆ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ಅವಳಿಗೆ ಅವನನ್ನು ಉಳಿಸಲು ಸಾಧ್ಯವಾಗುವುದಿಲ್ಲ, ಮತ್ತು ಅವನು ಸಾಯುತ್ತಾನೆ. ನಾಯಕಿ ತನ್ನ ತಂದೆಯ ಅಂತ್ಯಕ್ರಿಯೆಗಾಗಿ ಹೆಚ್ಚು ಕಾಲ ಉಳಿಯುತ್ತಾಳೆ ಮತ್ತು ಅವಳು ಅಂತಿಮವಾಗಿ ಹಿಂದಿರುಗಿದಾಗ, ಎಲೆಕೋಸುಗಳ ರಾಶಿಯ ಕೆಳಗೆ ಮೃಗವು ಬಿದ್ದಿರುವುದನ್ನು ಅವಳು ಕಂಡುಕೊಂಡಳು. ಮಗಳು ಮೃಗವನ್ನು ಅವನ ಮೇಲೆ ನೀರನ್ನು ಸುರಿಯುವ ಮೂಲಕ ಪುನರುಜ್ಜೀವನಗೊಳಿಸಿದ ನಂತರ, ಅವನು ಸುಂದರ ರಾಜಕುಮಾರನಾಗಿ ಬದಲಾಗುತ್ತಾನೆ. ಈ ಕಥೆಯು ೧೮೧೨ ರಲ್ಲಿ ಬ್ರದರ್ಸ್ ಗ್ರಿಮ್ ಅವರ ಸಂಗ್ರಹದ ಮೊದಲ ಆವೃತ್ತಿಯಲ್ಲಿ ಕಾಣಿಸಿಕೊಂಡಿತು, ಆದರೆ ಕಥೆಯು ಅದರ ಫ್ರೆಂಚ್ ಪ್ರತಿರೂಪಕ್ಕೆ ಹೋಲುವ ಕಾರಣ, ಅವರು ಮುಂದಿನ ಆವೃತ್ತಿಗಳಲ್ಲಿ ಅದನ್ನು ಬಿಟ್ಟುಬಿಟ್ಟರು.
ಇತರ ಜಾನಪದಶಾಸ್ತ್ರಜ್ಞರು ಜರ್ಮನ್-ಮಾತನಾಡುವ ಪ್ರದೇಶಗಳಿಂದ ರೂಪಾಂತರಗಳನ್ನು ಸಂಗ್ರಹಿಸುತ್ತಿದ್ದರೂ, ಲುಡ್ವಿಗ್ ಬೆಚ್ಸ್ಟೈನ್ ಕಥೆಯ ಎರಡು ಆವೃತ್ತಿಗಳನ್ನು ಪ್ರಕಟಿಸಿದರು. ಮೊದಲನೆಯದರಲ್ಲಿ, ನಾಯಕಿ ಲಿಟಲ್ ಬ್ರೂಮ್ಸ್ಟಿಕ್, ನೆಟ್ಟನ್ಗೆ ಲಿಟಲ್ ಬ್ರೂಮ್ಸ್ಟಿಕ್ ಎಂಬ ಉತ್ತಮ ಸ್ನೇಹಿತೆ ಇದ್ದಾಳೆ ಏಕೆಂದರೆ ಅವಳ ತಂದೆ ಪೊರಕೆ ತಯಾರಕ. ದಿ ಸಮ್ಮರ್ ಅಂಡ್ ವಿಂಟರ್ ಗಾರ್ಡನ್ನಲ್ಲಿರುವಂತೆ, ನೆಟ್ಚೆನ್ ಚಳಿಗಾಲದಲ್ಲಿ ಗುಲಾಬಿಗಳನ್ನು ಕೇಳುತ್ತಾಳೆ, ಆಕೆಯ ತಂದೆ ಬೀಸ್ಟ್ಸ್ ಗಾರ್ಡನ್ನಲ್ಲಿ ಮಾತ್ರ ಕಂಡುಕೊಳ್ಳುತ್ತಾನೆ. ನೆಟ್ಟನ್ನನ್ನು ಮೃಗದ ಕೋಟೆಗೆ ಕರೆತರಲು ಒಂದು ಗಾಡಿ ಬಂದಾಗ, ನೆಟ್ಟನ್ನ ತಂದೆ ನೆಟ್ಟನ್ನಂತೆ ನಟಿಸುವ ಲಿಟಲ್ ಬ್ರೂಮ್ಸ್ಟಿಕ್ಯನ್ನು ಕಳುಹಿಸುತ್ತಾನೆ. ಬೀಸ್ಟ್ ಈ ಯೋಜನೆಯನ್ನು ಕಂಡುಹಿಡಿದನು, ಲಿಟಲ್ ಬ್ರೂಮ್ ಸ್ಟಿಕ್ ಅನ್ನು ಮನೆಗೆ ಹಿಂದಿರುಗಿಸುತ್ತಾನೆ ಮತ್ತು ನೆಟ್ಚೆನ್ ಅನ್ನು ಬೀಸ್ಟ್ ಕೋಟೆಗೆ ಕಳುಹಿಸಲಾಗುತ್ತದೆ. ರಾಜಕುಮಾರನ ತೋಟದ ಸಸ್ಯದ ರಸವನ್ನು ಬಳಸಿ ತನ್ನ ತಂದೆಯನ್ನು ಗುಣಪಡಿಸಲು ನೆಟ್ಟನ್ ತನ್ನ ಕುಟುಂಬಕ್ಕೆ ಭೇಟಿ ನೀಡುವ ಮೊದಲು ರಾಜಕುಮಾರ ನಿರಾಶೆಗೊಂಡನು. ಅವಳ ಅದೃಷ್ಟದ ಬಗ್ಗೆ ಅಸೂಯೆ ಪಟ್ಟ ನೆಟ್ಟನ್ ಸಹೋದರಿಯರು ಅವಳನ್ನು ನೀರಿನಲ್ಲಿ ಮುಳುಗಿಸುತ್ತಾರೆ, ಆದರೆ ನೆಟ್ಟನ್ ರಾಜಕುಮಾರನನ್ನು ಶಪಿಸಿದ ಅದೇ ಮಾಂತ್ರಿಕ ಆಕೆಯ. ನೆಟ್ಟನ್ನ ಹಿರಿಯ ಸಹೋದರಿಯರು ತುಂಬಾ ಅಪಾಯಕಾರಿ, ಆದರೆ ನೆಟ್ಟನ್ ಅವರು ಸಾಯುವುದನ್ನು ಬಯಸುವುದಿಲ್ಲ, ಆದ್ದರಿಂದ ಮಾಂತ್ರಿಕನು ಅವುಗಳನ್ನು ಕಲ್ಲಿನ ಪ್ರತಿಮೆಗಳಾಗಿ ಪರಿವರ್ತಿಸುತ್ತಾನೆ.
ಬೆಚ್ಸ್ಟೈನ್ನ ಎರಡನೇ ಆವೃತ್ತಿಯಾದ ದಿ ಲಿಟಲ್ ನಟ್ ಟ್ವಿಗ್ (ದಾಸ್ ನುಜ್ವೀಗ್ಲಿನ್) ನಲ್ಲಿ ನಾಯಕಿ ನಾಮಸೂಚಕ ರೆಂಬೆಯನ್ನು ಕೇಳುತ್ತಾಳೆ. ತಂದೆ ಅಂತಿಮವಾಗಿ ಅದನ್ನು ಕಂಡುಕೊಂಡಾಗ, ಅವನು ಕರಡಿಯೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು, ಅವನು ಮನೆಗೆ ಬಂದಾಗ ಅವನು ಭೇಟಿಯಾಗುವ ಮೊದಲ ಜೀವಿ ಎಂದು ಭರವಸೆ ನೀಡುತ್ತಾನೆ. ಇದು ಅವನ ಕಿರಿಯ ಮಗಳು ಎಂದು ತಿರುಗುತ್ತದೆ. ಲಿಟಲ್ ಬ್ರೂಮ್ಸ್ಟಿಕ್ನಲ್ಲಿರುವಂತೆ, ವ್ಯಾಪಾರಿ ಮತ್ತೊಂದು ಹುಡುಗಿಯನ್ನು ಕಳುಹಿಸುವ ಮೂಲಕ ಕರಡಿಯನ್ನು ಮೋಸಗೊಳಿಸಲು ಪ್ರಯತ್ನಿಸುತ್ತಾನೆ, ಆದರೆ ಕರಡಿ ತನ್ನ ಯೋಜನೆಯನ್ನು ಕಂಡುಹಿಡಿದನು ಮತ್ತು ವ್ಯಾಪಾರಿಯ ಮಗಳನ್ನು ಕರಡಿಗೆ ಕಳುಹಿಸಲಾಗುತ್ತದೆ. ಅವಳು ಮತ್ತು ಕರಡಿ ಅಸಹ್ಯಕರ ಜೀವಿಗಳ ಹನ್ನೆರಡು ಕೋಣೆಗಳನ್ನು ದಾಟಿದ ನಂತರ, ಕರಡಿ ರಾಜಕುಮಾರನಾಗಿ ಬದಲಾಗುತ್ತದೆ.
ಕಾರ್ಲ್ ಮತ್ತು ಥಿಯೋಡರ್ ಕೋಲ್ಶೋರ್ನ್ ಹ್ಯಾನೋವರ್ನಿಂದ ಎರಡು ಆವೃತ್ತಿಗಳನ್ನು ಸಂಗ್ರಹಿಸಿದರು. ಮೊದಲನೆಯದರಲ್ಲಿ, ದಿ ಕ್ಲಿಂಕಿಂಗ್ ಕ್ಲಾಂಕಿಂಗ್ ಲೋವೆಸ್ಲೀಫ್ (ವೋಮ್ ಕ್ಲಿಂಕೆಸ್ಕ್ಲ್ಯಾಂಕನ್ ಲೊವೆಸ್ಬ್ಲಾಟ್), ನಾಯಕಿ ರಾಜನ ಮಗಳು. ರಾಜನು ಮನೆಗೆ ಬಂದಾಗ ಅವನನ್ನು ಸ್ವಾಗತಿಸುವ ಮೊದಲ ವ್ಯಕ್ತಿಯನ್ನು ನೀಡುವುದಾಗಿ ಭರವಸೆ ನೀಡಿ, ಕಪ್ಪು ನಾಯಿಮರಿಯೊಂದಿಗೆ ಒಪ್ಪಂದ ಮಾಡಿಕೊಂಡ ನಂತರ ಮಾತ್ರ ರಾಜನು ಪಡೆಯುವ ನಾಮಸೂಚಕ ಎಲೆಯನ್ನು ಅವಳು ಕೇಳುತ್ತಾಳೆ. ಇದು ಅವನ ಕಿರಿಯ ಮಗಳು ಎಂದು ತಿರುಗುತ್ತದೆ. ವ್ಯಾಪಾರಿ ನಾಯಿಮರಿಯನ್ನು ಮೋಸಗೊಳಿಸಲು ಪ್ರಯತ್ನಿಸುತ್ತಾನೆ, ಅವನಿಗೆ ರಾಜಕುಮಾರಿಯಂತೆ ನಟಿಸುವ ಇತರ ಹುಡುಗಿಯರನ್ನು ನೀಡುತ್ತಾನೆ, ಆದರೆ ನಾಯಿಮರಿ ಇದನ್ನು ನೋಡುತ್ತದೆ. ಅಂತಿಮವಾಗಿ, ರಾಜಕುಮಾರಿಯನ್ನು ಪೂಡ್ಲ್ಗೆ ಕಳುಹಿಸಲಾಗುತ್ತದೆ, ಅವರು ಅವಳನ್ನು ಕಾಡಿನ ಮಧ್ಯದಲ್ಲಿರುವ ಕ್ಯಾಬಿನ್ಗೆ ಕರೆತರುತ್ತಾರೆ, ಅಲ್ಲಿ ರಾಜಕುಮಾರಿ ತುಂಬಾ ಒಂಟಿಯಾಗಿರುತ್ತಾಳೆ. ವಯಸ್ಸಾದ ಭಿಕ್ಷುಕ ಮಹಿಳೆಯಾಗಿದ್ದರೂ ಸಹ ಅವಳು ಕಂಪನಿಯನ್ನು ಬಯಸುತ್ತಾಳೆ. ಕ್ಷಣಮಾತ್ರದಲ್ಲಿ, ವಯಸ್ಸಾದ ಭಿಕ್ಷುಕ ಮಹಿಳೆ ಕಾಣಿಸಿಕೊಳ್ಳುತ್ತಾಳೆ ಮತ್ತು ರಾಜಕುಮಾರಿಯ ಮದುವೆಗೆ ಅವಳನ್ನು ಆಹ್ವಾನಿಸುವ ಬದಲು ಕಾಗುಣಿತವನ್ನು ಹೇಗೆ ಮುರಿಯಬೇಕು ಎಂದು ಅವಳು ರಾಜಕುಮಾರಿಗೆ ಹೇಳುತ್ತಾಳೆ. ರಾಜಕುಮಾರಿಯು ತನ್ನ ಭರವಸೆಯನ್ನು ಉಳಿಸಿಕೊಳ್ಳುತ್ತಾಳೆ ಮತ್ತು ವೃದ್ಧ ಭಿಕ್ಷುಕ ಮಹಿಳೆಯನ್ನು ನೋಡಿ ಅಸಹ್ಯ ವ್ಯಕ್ತಪಡಿಸಿದ ಆಕೆಯ ತಾಯಿ ಮತ್ತು ಸಹೋದರಿಯರು ವಕ್ರ ಮತ್ತು ಕುಂಟರಾಗುತ್ತಾರೆ.
ಕಾರ್ಲ್ ಮತ್ತು ಥಿಯೋಡರ್ ಕೋಲ್ಶೋರ್ನ್ ಅವರ ಎರಡನೇ ಆವೃತ್ತಿಯಾದ ದಿ ಕರ್ಸ್ಡ್ ಫ್ರಾಗ್ (ಡೆರ್ ವೆರ್ವುನ್ಸ್ಚೆನ್ ಫ್ರೋಷ್) ನಲ್ಲಿ ನಾಯಕಿ ಒಬ್ಬ ವ್ಯಾಪಾರಿಯ ಮಗಳು. ಮಂತ್ರಿಸಿದ ರಾಜಕುಮಾರ ಒಂದು ಕಪ್ಪೆ, ಮತ್ತು ಮಗಳು ಮೂರು ಬಣ್ಣದ ಗುಲಾಬಿಯನ್ನು ಕೇಳುತ್ತಾಳೆ.
ಅರ್ನ್ಸ್ಟ್ ಮೀಯರ್ ಅವರು ನೈಋತ್ಯ ಜರ್ಮನಿಯ ಸ್ವಾಬಿಯಾದಿಂದ ಒಂದು ಆವೃತ್ತಿಯನ್ನು ಸಂಗ್ರಹಿಸಿದರು, ಇದರಲ್ಲಿ ನಾಯಕಿಗೆ ಇಬ್ಬರ ಬದಲಿಗೆ ಒಬ್ಬ ಸಹೋದರಿ ಮಾತ್ರ ಇದ್ದಾರೆ.
ಇಗ್ನಾಜ್ ಮತ್ತು ಜೋಸೆಫ್ ಜಿಂಗರ್ಲೆ ಅವರು ಟ್ಯಾನ್ಹೈಮ್ನಿಂದ ದಿ ಬೇರ್ (ಡೆರ್ ಬಾರ್) ಎಂಬ ಶೀರ್ಷಿಕೆಯ ಆಸ್ಟ್ರಿಯನ್ ರೂಪಾಂತರವನ್ನು ಸಂಗ್ರಹಿಸಿದರು, ಇದರಲ್ಲಿ ನಾಯಕಿ ವ್ಯಾಪಾರಿಯ ಮೂವರು ಹೆಣ್ಣುಮಕ್ಕಳಲ್ಲಿ ಹಿರಿಯಳು. ದಿ ಸಮ್ಮರ್ ಅಂಡ್ ವಿಂಟರ್ ಗಾರ್ಡನ್ ಮತ್ತು ಲಿಟಲ್ ಬ್ರೂಮ್ ಸ್ಟಿಕ್ ನಲ್ಲಿರುವಂತೆ, ನಾಯಕ ಚಳಿಗಾಲದ ಮಧ್ಯದಲ್ಲಿ ಗುಲಾಬಿಯನ್ನು ಕೇಳುತ್ತಾನೆ. Zingerle ನ ಆವೃತ್ತಿಯಂತೆ, ಬೀಸ್ಟ್ ಒಂದು ಕರಡಿ.
ಒಟ್ಟೊ ಸುಟರ್ಮಿಸ್ಟರ್ ಸಂಗ್ರಹಿಸಿದ ಸ್ವಿಸ್ ರೂಪಾಂತರದಲ್ಲಿ, ದಿ ಬೇರ್ ಪ್ರಿನ್ಸ್ (ಡೆರ್ ಬೆರೆನ್ಪ್ರಿಂಜ್), ಕಿರಿಯ ಮಗಳು ದ್ರಾಕ್ಷಿಯನ್ನು ಕೇಳುತ್ತಾಳೆ.
==ಉಲ್ಲೇಖಗಳು==
g1hi79mg49hv95s5en6v2w6z3u3gz2z
ಸದಸ್ಯ:Ashwini Devadigha/ನನ್ನ ಪ್ರಯೋಗಪುಟ4
2
143118
1108570
1104495
2022-07-23T08:27:43Z
Ashwini Devadigha
75928
wikitext
text/x-wiki
ಅಭಿಕ್ ಘೋಷ್
ಅಭಿಕ್ ಘೋಷ್ ಒಬ್ಬ ಭಾರತೀಯ ಅಜೈವಿಕ ರಸಾಯನಶಾಸ್ತ್ರಜ್ಞ ಮತ್ತು ವಸ್ತು ವಿಜ್ಞಾನಿ ಮತ್ತು ಯುಐಟಿಯಲ್ಲಿ ರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾರೆ. ನಾರ್ವೆಯ ಟ್ರೋಮ್ಸೋದಲ್ಲಿರುವ ಆರ್ಕ್ಟೀಕ್ ವಿಶ್ವವಿದ್ಯಾಲಯದ ನಾರ್ವೆ.
=ಆರಂಭಿಕ ಜೀವನ ಮತ್ತು ಶಿಕ್ಷಣ=
ಅಭಿಕ್ ಘೋಷ್ ಅವರು ೧೯೬೪ರಲ್ಲಿ ಭಾರತದ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಜನಿಸಿದರು. ಅವರ ತಂದೆ ಸುಬೀರ್ ಕುಮಾರ್ ಘೋಷ್ ಅವರು ಜಾದವ್ ಪುರ ವಿಶ್ವವಿದ್ಯಾಲಯದಲ್ಲಿ ಭೂವಿಜ್ಞಾನದ ಪ್ರಾಧ್ಯಾಪಕರಾಗಿದ್ದರು ಮತ್ತು ಅವರ ತಾಯಿ ಶೀಲಾ ಘೋಷ್ (ನೀಸೇನ್) ಗೃಹಿಣಿ ಅವರು ಸೇಂಟ್ ಲಾರೆನ್ಸ್ ಹೈಸ್ಕೂಲ್ (೧೯೭೧-೧೯೮೧) ಮತ್ತು ಸೌತ್ ಪಾಯಿಂಟ್ ಹೈಸ್ಕೂಲ್ (೧೯೮೧-೧೯೮೩) ನಲ್ಲಿ ವ್ಯಾಸಂಗ ಮಾಡಿದರು. ಬಾಲ್ಯದಲ್ಲಿ ಅವರು ತಮ್ಮ ಅಜ್ಜಿ ಇಲಾಘೋಷ್ (ನೀ ರಾಯ್) ಅವರಿಂದ ಸಂಸ್ಕೃತವನ್ನು ಕಲಿತರು. ಅವರು ಈಗಲೂ ಮಾತನಾಡುತ್ತಾರೆ ಮತ್ತು ನಿರರ್ಗಳವಾಗಿ ಓದುತ್ತಾರೆ. ಅಭಿಕ್ ಅವರ ಮಗ ಅವ್ರೋನೀಲ್ ಘೋಷ್ ನ್ಯೂಜಿಲೆಂಡ್ ನ ಆಕ್ಲೆಂಡ್ ನಲ್ಲಿ ಯುವ ವೈದ್ಯಕೀಯ ವೈದ್ಯರಾಗಿದ್ದಾರೆ.
ಅಭಿಕ್ ಬಿ.ಎಸ್ಸಿ ಪಡೆದರು. (ಗೌರವಗಳು) ೧೯೮೭ ರಲ್ಲಿ ಭಾರತದ ಕೋಲ್ಕತ್ತಾದ ಜಾದವ್ ಪುರ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದಲ್ಲಿ ವಿಜ್ಞಾನ ವಿಭಾಗದ ವಿಶ್ವವಿದ್ಯಾಲಯದ ಪದಕವನ್ನು ಸಗೆದ್ದರು. ಅದೇ ವರ್ಷ ಅವರು ಮಿನ್ನೇಸೋಟ ವಿಶ್ವವಿದ್ಯಾನಿಲಯಕ್ಕೆ ತೆರಳಿದರು. ಅಲ್ಲಿ ಅವರು ೧೯೯೨ ರಲ್ಲಿ ರೀಜೆಂಟ್ಸ್ ಪ್ರೊಫೆಸರ್ ಪಾಲ್ ಜಿ.ಗ್ಯಾಸ್ ಮನ್ ಅವರ ಮೇಲ್ವಿಚಾರಣೆಯಲ್ಲಿ ಪಿಎಚ್ಡಿಯನ್ನು ಪೂರ್ಣಗೊಳಿಸಿದರು (ಜಾನ್ ಅಲ್ಮ್ ಲೋಫ್ ನೊಂದಿಗೆ ಸಹಕರಿಸುವಾಗ) ಮತ್ತು ನಂತರ ಲಾರೆನ್ಸ್ ಕ್ಯೂ ಜೂನಿಯರ್ ಅವರೊಂದಿಗೆ ಪೋಸ್ಟ್ ಡಾಕ್ಟರಲ್ ಸಂಶೋಧನೆಯನ್ನೂ ಮಾಡಿದರು. ಅವಧಿಯಲ್ಲಿ ಅಭಿಕ್ ಜೈವಿಕ ಅಜೈವಿಕ ವ್ಯವಸ್ಥೆಗಳ ಮೇಲೆ ಮೊದಲ ಉನ್ನತ ಗುಣಮಟ್ಟದ ಅಬ್ ಇನಿಶಿಯೊ ಮತ್ತು ಸಾಂದ್ರತೆಯ ಕ್ರಿಯಾತ್ಮಕ ಸಿದ್ಧಾಂತದ ಲೆಕ್ಕಾಚಾರಗಳನ್ನು ವರದಿ ಮಾಡಿದರು. ಇದು ಈಗ ಅಭಿವೃದ್ಧಿ ಹೊಂದುತ್ತಿರುವ ಕಂಪ್ಯೂಟೇಶನಲ್ ಕ್ಷೇತ್ರದ ಅಡಿಪಾಯವನ್ನು ಹಾಕಲು ಸಹಾಯ ಮಾಡುತ್ತದೆ. ಜೈವಿಕ ಅಜೈವಿಕ ರಸಾಯನಶಾಸ್ತ್ರ. ಅವರು ಕ್ಯಾಲಿಪೋರ್ನಿಯಾ ರಿವರ್ ಸೈಡ್ ವಿಶ್ವವಿದ್ಯಾಲಯದಲ್ಲಿ ಡೇವಿಡ್ ಬೋಸಿಯನ್ ಅವರೊಂದಿಗೆ ಸಂಕ್ಷಿಪ್ತ ಎರಡನೇ ಪೋಸ್ಟ್ ಡಾಕ್ ಮಾಡಿದರು. ಈ ಸಂದರ್ಭದಲ್ಲಿ ಅವರು ಹೀಮ್ ಪ್ರೋಟೀನ್ ಗಳಿಂದ ಸಮಸ್ಯೆಯ ಡಯಾಟೊಮಿಕ್ ಲಿಗಂಡ್ ತಾರತಮ್ಯದ ಬಗ್ಗೆ ಪ್ರಮುಖ ಹೊಸ ಒಳನೋಟವನ್ನು ಪಡೆದರು.
=ವೃತ್ತಿ=
ಮಿನ್ನೇಸೋಟ ಮತ್ತು ಕ್ಯಾಲಿಪೋರ್ನಿಯಾದಲ್ಲಿ ಪೋಸ್ಟ್ ಡಾಕ್ಟರಲ್ ಅವಧಿಯ ನಂತರ ಅವರು ೧೯೯೬ರಲ್ಲಿ ದಿ ಆರ್ಕ್ಟಿಕ್ ಯೂನಿವರ್ಸಿಟಿ ಆಫ್ ನಾರ್ವೆಗೆ ತೆರಳಿದರು. ಅಲ್ಲಿಯವರೆಗೆ ಅವರು ಉಳಿದುಕೊಂಡಿದ್ದಾರೆ. ಅವರು ಹಲವಾರು ದ್ವಿತೀಯ ಸ್ಥಾನಗಳು/ಸಂಬಂಧಗಳನ್ನು ಹೊಂದಿದ್ದಾರೆ. ಕ್ಯಾಲಿಪೋರ್ನಿಯಾ ಸ್ಯಾನ್ ಡಿಯಾಗೋ ವಿಶ್ವವಿದ್ಯಾಲಯದ ಸ್ಯಾನ್ ಡಿಯಾಗೋ ಸೂಪರ್ ಕಂಪ್ಯೂಟರ್ ಸೆಂಟರ್ ನ ಹಿರಿಯ ಫೆಲೋ ಸ್ಯಾನ್ ಡಿಯಾಗೋ (೧೯೯೭-೨೦೦೪) ನಾರ್ವೆಯ ಸಂಶೊಧನಾ ಮಂಡಳಿಯ ಅತ್ಯುತ್ತಮ ಕಿರಿಯ ಸಂಶೋಧಕ ಪ್ರಶಸ್ತಿ ಪುರಸ್ಕ್ರತ (೨೦೦೪-೨೦೧೦), ಸೈದ್ಧಾಂತಿಕ ಮತ್ತು ಕಂಪ್ಯೂಟೇಶನಲ್ ಕೆಮಿಸ್ಟ್ರಿಯ ರಾಷ್ಟ್ರೀಯ ಕೇಂದ್ರದ ಶ್ರೇಷ್ಟ ಕೇಂದ್ರದಲ್ಲಿ ಸಹ ಪ್ರಧಾನ ತನಿಖಾಧಿಕಾರಿ (೨೦೦೭-೨೦೧೭) ಮತ್ತು ನ್ಯೂಜಿಲೆಂಡ್ ನ ಆಕ್ಲೆಂಡ್ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರೊಫೆಸರ್. ಅನೇಕ ಸಂದರ್ಭಗಳಲ್ಲಿ (೨೦೦೬_೨೦೧೬). ಅವರು ಎರಡು ಪುಸ್ತಕಗಳನ್ನು ಸಂಪಾದಿಸಿದ್ದಾರೆ. ದಿ ಸ್ಮಾಲೆಸ್ಟ್ ಬಯೋಮಾಲಿಕ್ಯೂಲ್ಸ್ : ಡಯಾಟೊಮಿಕ್ಸ್ ಮತ್ತು ಹೇಮ್ ಪ್ರೋಟೀನ್ ಗಳೊಂದಿಗಿನ ಅವರ ಸಂವಹನಗಳು (ಎಲೆವಿಯರ್, ೨೦೦೮). ಈ ವಿಷಯದ ಬಗ್ಗೆ ಒಂದು ಮೊನೊಗ್ರಾಫ್ ಮತ್ತು ಲೆಟರ್ಸ್ ಟು ಎ ಯಂಗ್ ಕೆಮಿಸ್ಟ್ (ವೈಲಿ, ೨೦೧೧) ರಸಾಯನಶಾಸ್ತ್ರ ಸಂಶೋಧನೆಯಲ್ಲಿ ಗ
9po79zy2e1690fijg1bowsxuxazzze5
ಸದಸ್ಯ:KR Sanjana Hebbar/ನನ್ನ ಪ್ರಯೋಗಪುಟ6
2
143358
1108549
1105198
2022-07-23T07:53:20Z
KR Sanjana Hebbar
75922
wikitext
text/x-wiki
ಹೂಲಿ
ಹೂಲಿ [[ಭಾರತ|ಭಾರತದ]] [[ಕರ್ನಾಟಕ|ಕರ್ನಾಟಕ]] [[ರಾಜ್ಯ|ರಾಜ್ಯದ]] [[ಬೆಳಗಾವಿ]] [[ಜಿಲ್ಲೆ|ಜಿಲ್ಲೆಯ]] ಒಂದು [[ಪಟ್ಟಣ]]. ಈ [[ಪಟ್ಟಣ|ಪಟ್ಟಣವು]] [[ಸವದತ್ತಿ|ಸವದತ್ತಿಯಿಂದ]] ಸುಮಾರು ೯ ಕಿ.ಮೀ ದೂರದಲ್ಲಿದೆ. [[ಬೆಳಗಾವಿ]] ಜಿಲ್ಲೆಯ ಪುರಾತನ [[ಗ್ರಾಮಗಳು|ಗ್ರಾಮಗಳಲ್ಲಿ]] ಒಂದಾದ ಹೂಲಿಯು ಪಂಚಲಿಗೇಶ್ವರ ದೇವಸ್ಥಾನ ಮತ್ತು ತ್ರಿಕೂಟೇಶ್ವರ ದೇವಸ್ಥಾನಗಳ ತಾಣವಾಗಿದೆ. ಈ ಗ್ರಾಮವು ಹಲವಾರು ದೇವಾಲಯಗಳನ್ನು ಹೊಂದಿದೆ. ಹೂಲಿಯು [[ಸವದತ್ತಿ|ಸವದತ್ತಿಯ]] ರಟ್ಟರು ಹಾಗೂ [[ರಾಮದುರ್ಗ|ರಾಮದುರ್ಗದ]] ಪಟವರ್ಧನರ [[ಆಳ್ವಿಕೆ|ಆಳ್ವಿಕೆಯಲ್ಲಿತ್ತು]] ಮತ್ತು ಅಲ್ಲಿನ ಹೆಚ್ಚಿನ [[ದೇವಾಲಯ|ದೇವಾಲಯಗಳು]] [[ಚಾಲುಕ್ಯ]] ವಾಸ್ತುಶಿಲ್ಪವನ್ನು ಹೊಂದಿವೆ ಹಾಗೂ [[ಚಾಲುಕ್ಯ|ಚಾಲುಕ್ಯರ]] ಆಳ್ವಿಕೆಯನ್ನು ಸೂಚಿಸುವ ಜೈನ ಬಸದಿಗಳು ಇಲ್ಲಿ ಕಂಡುಬರುತ್ತದೆ. ಈ [[ಗ್ರಾಮಗಳು|ಗ್ರಾಮವನ್ನು]] ಪ್ರಾಚೀನ ಕಾಲದಲ್ಲಿ ಮಹಿಷ್ಪತಿನಗರ ಎಂದೂ ಕರೆಯಲಾಗುತ್ತಿತ್ತು.
==ಹೂಲಿಯ ದೇವಾಲಯಗಳು==
==='''ಪಂಚಲಿಂಗೇಶ್ವರ ದೇವಸ್ಥಾನ, ಹೂಲಿ'''===
ಈ [[ದೇವಾಲಯ|ದೇವಾಲಯವು]] [[ಭಾರತೀಯ]] ಪುರಾತತ್ವ ಸಮೀಕ್ಷೆಯ ಅಡಿಯಲ್ಲಿ ಬರುವ ಸಂರಕ್ಷಿತ [[ಸ್ಮಾರಕ|ಸ್ಮಾರಕವಾಗಿದೆ]]. ಹಿಂದೆ, [[ಬೇಸಿಗೆ|ಬೇಸಿಗೆಯ]] [[ಮಧ್ಯಾಹ್ನ|ಮಧ್ಯಾಹ್ನದ]] [[ಸಮಯ|ಸಮಯದಲ್ಲಿ]] ಜನರು ಈ [[ದೇವಾಲಯ|ದೇವಾಲಯದ]] [[ನೆರಳು|ನೆರಳಿನಲ್ಲಿ]] [[ವಿಶ್ರಾಂತಿ]] ಪಡೆಯುತ್ತಿದ್ದರು. [[ದೇವಾಲಯ|ದೇವಾಲಯವು]] ಕಲ್ಲಿನಿಂದ ಮಾಡಲ್ಪಟ್ಟಿರುವುದರಿಂದ, ಇದು ಸುಡುವ [[ಬೇಸಿಗೆ|ಬೇಸಿಗೆಯಲ್ಲೂ]] ತಂಪಾಗಿರುತ್ತದೆ.<ref>[https://web.archive.org/web/20090309212621/http://www.zpbelgaum.kar.nic.in/hoolitemple.html ಪಂಚಲಿಂಗೇಶ್ವರ ದೇವಸ್ಥಾನ, ಹೂಲಿ]</ref>
ಪಂಚಲಿಂಗೇಶ್ವರ [[ದೇವಸ್ಥಾನ|ದೇವಸ್ಥಾನದ]] ಎದುರು ಆಧುನಿಕ ಹರಿಯ ಮಂದಿರವಿದೆ. ಜ್ಞಾನೇಶ್ವರನಿಂದ ಪ್ರಭಾವಿತವಾದ ಸಂತ ಸಂಸ್ಕೃತಿ ಇಲ್ಲಿ ಪ್ರವರ್ಧಮಾನಕ್ಕೆ ಬಂದಿತು.
==='''ಸಂರಕ್ಷಣೆ ಮತ್ತು ನವೀಕರಣ'''===
ಪಂಚಲಿಂಗೇಶ್ವರ ದೇವಾಲಯವನ್ನು ಹೊರತುಪಡಿಸಿ, ಹೂಲಿಯು ಇನ್ನೂ ಅನೇಕ ಹಳೆಯ [[ದೇವಾಲಯ|ದೇವಾಲಯಗಳನ್ನು]] ಹೊಂದಿದೆ; ಅವುಗಳಲ್ಲಿ ಹೆಚ್ಚಿನವು ಈಗ ಪಾಳುಬಿದ್ದಿವೆ.
''ಹೂಲಿಯಲ್ಲಿರುವ ಇತರ ದೇವಾಲಯಗಳು'':<ref>[https://web.archive.org/web/20081201182255/http://www.indiastudies.org/site_list.htm ಹೂಲಿಯಲ್ಲಿರುವ ಸ್ಮಾರಕಗಳು]</ref>
*ಅಂಧಕೇಶ್ವರ ದೇವಸ್ಥಾನ
*ಭವಾನಿಶಂಕರ ದೇವಸ್ಥಾನ
*ಕಲ್ಮೇಶ್ವರ ದೇವಸ್ಥಾನ
*ಕಾಶಿ ವಿಶ್ವನಾಥ ದೇವಸ್ಥಾನ
*ಮದನೇಶ್ವರ ದೇವಸ್ಥಾನ
*ಸೂರ್ಯನಾರಾಯಣ ದೇವಸ್ಥಾನ
*ತಾರಕೇಶ್ವರ ದೇವಸ್ಥಾನ
*ಹೂಲಿ ಸಂಗಮೇಶ್ವರ ಅಜ್ಜನವರು ದೇವಸ್ಥಾನ
*ಬೀರದೇವರ ದೇವಸ್ಥಾನ ಹೂಲಿ
===ಪ್ರವಾಸೋದ್ಯಮ ಯೋಜನೆಗಳು===
ಪಂಚಲಿಂಗೇಶ್ವರ ದೇವಾಲಯದ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಪರಿವರ್ತಿಸುವ ಯೋಜನೆಗಳು ಅಥವಾ ಪ್ರಸ್ತಾವನೆಗಳು ಇವೆ. ಈ ಉದ್ದೇಶವನ್ನು ಸಾಧಿಸಲು, ಸಂಬಂಧಪಟ್ಟ ಕೇಂದ್ರ ಅಥವಾ ರಾಜ್ಯ ಇಲಾಖೆಯು ಸಮೀಕ್ಷೆಯನ್ನು ನಡೆಸಿದೆ ಮತ್ತು ಸ್ಥಳೀಯ ಜನರೊಂದಿಗೆ ಚರ್ಚೆ ನಡೆಸಿದೆ. [[ದೇವಾಲಯ|ದೇವಾಲಯದ]] ಸುತ್ತಲಿನ ಹೆಚ್ಚಿನ ಮಣ್ಣಿನ ಮನೆಗಳು ಹೂಲಿ ಗ್ರಾಮದ ಇತಿಹಾಸದ ಭಾಗವಾಗಿದೆ. ವಾಸ್ತುಶಿಲ್ಪವನ್ನು ಸಂರಕ್ಷಿಸಲು ಮತ್ತು [[ಪ್ರವಾಸೋದ್ಯಮ|ಪ್ರವಾಸೋದ್ಯಮವನ್ನು]] ಪ್ರೋತ್ಸಾಹಿಸಲು ಸೂಕ್ತವಾದ ಪರಿಹಾರವೆಂದರೆ ಗ್ರಾಮದ ಹೊರಗೆ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು ಮತ್ತು ನಂತರ [[ದೇವಾಲಯ|ದೇವಾಲಯಕ್ಕೆ]] ಸಂಘಟಿತ ಪ್ರವಾಸಗಳನ್ನು ಸುಗಮಗೊಳಿಸುವುದು. ಹೋಟೆಲ್ಗಳು, ರೆಸ್ಟೋರೆಂಟ್ಗಳು, ಅಂಗಡಿಗಳು, ಪಾರ್ಕಿಂಗ್ ಸ್ಥಳಗಳು ಇತ್ಯಾದಿ.
==ಉಲ್ಲೇಖಗಳು==
lx9h3uedci9olq6yh27nlhb7v4ta7q7
1108559
1108549
2022-07-23T07:58:50Z
KR Sanjana Hebbar
75922
wikitext
text/x-wiki
ಹೂಲಿ
ಹೂಲಿ [[ಭಾರತ|ಭಾರತದ]] [[ಕರ್ನಾಟಕ|ಕರ್ನಾಟಕ]] [[ರಾಜ್ಯ|ರಾಜ್ಯದ]] [[ಬೆಳಗಾವಿ]] [[ಜಿಲ್ಲೆ|ಜಿಲ್ಲೆಯ]] ಒಂದು [[ಪಟ್ಟಣ]]. ಈ [[ಪಟ್ಟಣ|ಪಟ್ಟಣವು]] [[ಸವದತ್ತಿ|ಸವದತ್ತಿಯಿಂದ]] ಸುಮಾರು ೯ ಕಿ.ಮೀ ದೂರದಲ್ಲಿದೆ. [[ಬೆಳಗಾವಿ]] ಜಿಲ್ಲೆಯ ಪುರಾತನ [[ಗ್ರಾಮಗಳು|ಗ್ರಾಮಗಳಲ್ಲಿ]] ಒಂದಾದ ಹೂಲಿಯು ಪಂಚಲಿಗೇಶ್ವರ ದೇವಸ್ಥಾನ ಮತ್ತು ತ್ರಿಕೂಟೇಶ್ವರ ದೇವಸ್ಥಾನಗಳ ತಾಣವಾಗಿದೆ. ಈ ಗ್ರಾಮವು ಹಲವಾರು ದೇವಾಲಯಗಳನ್ನು ಹೊಂದಿದೆ. ಹೂಲಿಯು [[ಸವದತ್ತಿ|ಸವದತ್ತಿಯ]] ರಟ್ಟರು ಹಾಗೂ [[ರಾಮದುರ್ಗ|ರಾಮದುರ್ಗದ]] ಪಟವರ್ಧನರ [[ಆಳ್ವಿಕೆ|ಆಳ್ವಿಕೆಯಲ್ಲಿತ್ತು]] ಮತ್ತು ಅಲ್ಲಿನ ಹೆಚ್ಚಿನ [[ದೇವಾಲಯ|ದೇವಾಲಯಗಳು]] [[ಚಾಲುಕ್ಯ]] ವಾಸ್ತುಶಿಲ್ಪವನ್ನು ಹೊಂದಿವೆ ಹಾಗೂ [[ಚಾಲುಕ್ಯ|ಚಾಲುಕ್ಯರ]] ಆಳ್ವಿಕೆಯನ್ನು ಸೂಚಿಸುವ ಜೈನ ಬಸದಿಗಳು ಇಲ್ಲಿ ಕಂಡುಬರುತ್ತದೆ. ಈ [[ಗ್ರಾಮಗಳು|ಗ್ರಾಮವನ್ನು]] ಪ್ರಾಚೀನ ಕಾಲದಲ್ಲಿ ಮಹಿಷ್ಪತಿನಗರ ಎಂದೂ ಕರೆಯಲಾಗುತ್ತಿತ್ತು.
==ಹೂಲಿಯ ದೇವಾಲಯಗಳು==
==='''ಪಂಚಲಿಂಗೇಶ್ವರ ದೇವಸ್ಥಾನ, ಹೂಲಿ'''===
ಈ [[ದೇವಾಲಯ|ದೇವಾಲಯವು]] [[ಭಾರತೀಯ]] ಪುರಾತತ್ವ ಸಮೀಕ್ಷೆಯ ಅಡಿಯಲ್ಲಿ ಬರುವ ಸಂರಕ್ಷಿತ [[ಸ್ಮಾರಕ|ಸ್ಮಾರಕವಾಗಿದೆ]]. ಹಿಂದೆ, [[ಬೇಸಿಗೆ|ಬೇಸಿಗೆಯ]] [[ಮಧ್ಯಾಹ್ನ|ಮಧ್ಯಾಹ್ನದ]] [[ಸಮಯ|ಸಮಯದಲ್ಲಿ]] ಜನರು ಈ [[ದೇವಾಲಯ|ದೇವಾಲಯದ]] [[ನೆರಳು|ನೆರಳಿನಲ್ಲಿ]] [[ವಿಶ್ರಾಂತಿ]] ಪಡೆಯುತ್ತಿದ್ದರು. [[ದೇವಾಲಯ|ದೇವಾಲಯವು]] ಕಲ್ಲಿನಿಂದ ಮಾಡಲ್ಪಟ್ಟಿರುವುದರಿಂದ, ಇದು ಸುಡುವ [[ಬೇಸಿಗೆ|ಬೇಸಿಗೆಯಲ್ಲೂ]] ತಂಪಾಗಿರುತ್ತದೆ.<ref>[https://web.archive.org/web/20090309212621/http://www.zpbelgaum.kar.nic.in/hoolitemple.html ಪಂಚಲಿಂಗೇಶ್ವರ ದೇವಸ್ಥಾನ, ಹೂಲಿ]</ref>
ಪಂಚಲಿಂಗೇಶ್ವರ [[ದೇವಸ್ಥಾನ|ದೇವಸ್ಥಾನದ]] ಎದುರು ಆಧುನಿಕ ಹರಿಯ ಮಂದಿರವಿದೆ. ಜ್ಞಾನೇಶ್ವರನಿಂದ ಪ್ರಭಾವಿತವಾದ ಸಂತ ಸಂಸ್ಕೃತಿ ಇಲ್ಲಿ ಪ್ರವರ್ಧಮಾನಕ್ಕೆ ಬಂದಿತು.
==='''ಸಂರಕ್ಷಣೆ ಮತ್ತು ನವೀಕರಣ'''===
ಪಂಚಲಿಂಗೇಶ್ವರ ದೇವಾಲಯವನ್ನು ಹೊರತುಪಡಿಸಿ, ಹೂಲಿಯು ಇನ್ನೂ ಅನೇಕ ಹಳೆಯ [[ದೇವಾಲಯ|ದೇವಾಲಯಗಳನ್ನು]] ಹೊಂದಿದೆ; ಅವುಗಳಲ್ಲಿ ಹೆಚ್ಚಿನವು ಈಗ ಪಾಳುಬಿದ್ದಿವೆ.
''ಹೂಲಿಯಲ್ಲಿರುವ ಇತರ ದೇವಾಲಯಗಳು'':<ref>[https://web.archive.org/web/20081201182255/http://www.indiastudies.org/site_list.htm ಹೂಲಿಯಲ್ಲಿರುವ ಸ್ಮಾರಕಗಳು]</ref>
*ಅಂಧಕೇಶ್ವರ ದೇವಸ್ಥಾನ
*ಭವಾನಿಶಂಕರ ದೇವಸ್ಥಾನ
*ಕಲ್ಮೇಶ್ವರ ದೇವಸ್ಥಾನ
*ಕಾಶಿ ವಿಶ್ವನಾಥ ದೇವಸ್ಥಾನ
*ಮದನೇಶ್ವರ ದೇವಸ್ಥಾನ
*ಸೂರ್ಯನಾರಾಯಣ ದೇವಸ್ಥಾನ
*ತಾರಕೇಶ್ವರ ದೇವಸ್ಥಾನ
*ಹೂಲಿ ಸಂಗಮೇಶ್ವರ ಅಜ್ಜನವರು ದೇವಸ್ಥಾನ
*ಬೀರದೇವರ ದೇವಸ್ಥಾನ ಹೂಲಿ
===ಪ್ರವಾಸೋದ್ಯಮ ಯೋಜನೆಗಳು===
ಪಂಚಲಿಂಗೇಶ್ವರ ದೇವಾಲಯದ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಪರಿವರ್ತಿಸುವ ಯೋಜನೆಗಳು ಅಥವಾ ಪ್ರಸ್ತಾವನೆಗಳು ಇವೆ. ಈ ಉದ್ದೇಶವನ್ನು ಸಾಧಿಸಲು, ಸಂಬಂಧಪಟ್ಟ ಕೇಂದ್ರ ಅಥವಾ ರಾಜ್ಯ ಇಲಾಖೆಯು ಸಮೀಕ್ಷೆಯನ್ನು ನಡೆಸಿದೆ ಮತ್ತು ಸ್ಥಳೀಯ ಜನರೊಂದಿಗೆ ಚರ್ಚೆ ನಡೆಸಿದೆ. [[ದೇವಾಲಯ|ದೇವಾಲಯದ]] ಸುತ್ತಲಿನ ಹೆಚ್ಚಿನ ಮಣ್ಣಿನ ಮನೆಗಳು ಹೂಲಿ ಗ್ರಾಮದ ಇತಿಹಾಸದ ಭಾಗವಾಗಿದೆ. ವಾಸ್ತುಶಿಲ್ಪವನ್ನು ಸಂರಕ್ಷಿಸಲು ಮತ್ತು [[ಪ್ರವಾಸೋದ್ಯಮ|ಪ್ರವಾಸೋದ್ಯಮವನ್ನು]] ಪ್ರೋತ್ಸಾಹಿಸಲು ಸೂಕ್ತವಾದ ಪರಿಹಾರವೆಂದರೆ ಗ್ರಾಮದ ಹೊರಗೆ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು ಮತ್ತು ನಂತರ [[ದೇವಾಲಯ|ದೇವಾಲಯಕ್ಕೆ]] ಸಂಘಟಿತ ಪ್ರವಾಸಗಳನ್ನು ಸುಗಮಗೊಳಿಸುವುದು. ಹೋಟೆಲ್ಗಳು, ರೆಸ್ಟೋರೆಂಟ್ಗಳು, ಅಂಗಡಿಗಳು, ಪಾರ್ಕಿಂಗ್ ಸ್ಥಳಗಳು ಇತ್ಯಾದಿ.
==ಶಿವಕಾಶಿ ಹೊಳೆ==
==ಉಲ್ಲೇಖಗಳು==
0m5iyfbjxm4tf8jk7h2jpf89tqnjwbw
1108560
1108559
2022-07-23T07:59:48Z
KR Sanjana Hebbar
75922
wikitext
text/x-wiki
ಹೂಲಿ
ಹೂಲಿ [[ಭಾರತ|ಭಾರತದ]] [[ಕರ್ನಾಟಕ|ಕರ್ನಾಟಕ]] [[ರಾಜ್ಯ|ರಾಜ್ಯದ]] [[ಬೆಳಗಾವಿ]] [[ಜಿಲ್ಲೆ|ಜಿಲ್ಲೆಯ]] ಒಂದು [[ಪಟ್ಟಣ]]. ಈ [[ಪಟ್ಟಣ|ಪಟ್ಟಣವು]] [[ಸವದತ್ತಿ|ಸವದತ್ತಿಯಿಂದ]] ಸುಮಾರು ೯ ಕಿ.ಮೀ ದೂರದಲ್ಲಿದೆ. [[ಬೆಳಗಾವಿ]] ಜಿಲ್ಲೆಯ ಪುರಾತನ [[ಗ್ರಾಮಗಳು|ಗ್ರಾಮಗಳಲ್ಲಿ]] ಒಂದಾದ ಹೂಲಿಯು ಪಂಚಲಿಗೇಶ್ವರ ದೇವಸ್ಥಾನ ಮತ್ತು ತ್ರಿಕೂಟೇಶ್ವರ ದೇವಸ್ಥಾನಗಳ ತಾಣವಾಗಿದೆ. ಈ ಗ್ರಾಮವು ಹಲವಾರು ದೇವಾಲಯಗಳನ್ನು ಹೊಂದಿದೆ. ಹೂಲಿಯು [[ಸವದತ್ತಿ|ಸವದತ್ತಿಯ]] ರಟ್ಟರು ಹಾಗೂ [[ರಾಮದುರ್ಗ|ರಾಮದುರ್ಗದ]] ಪಟವರ್ಧನರ [[ಆಳ್ವಿಕೆ|ಆಳ್ವಿಕೆಯಲ್ಲಿತ್ತು]] ಮತ್ತು ಅಲ್ಲಿನ ಹೆಚ್ಚಿನ [[ದೇವಾಲಯ|ದೇವಾಲಯಗಳು]] [[ಚಾಲುಕ್ಯ]] ವಾಸ್ತುಶಿಲ್ಪವನ್ನು ಹೊಂದಿವೆ ಹಾಗೂ [[ಚಾಲುಕ್ಯ|ಚಾಲುಕ್ಯರ]] ಆಳ್ವಿಕೆಯನ್ನು ಸೂಚಿಸುವ ಜೈನ ಬಸದಿಗಳು ಇಲ್ಲಿ ಕಂಡುಬರುತ್ತದೆ. ಈ [[ಗ್ರಾಮಗಳು|ಗ್ರಾಮವನ್ನು]] ಪ್ರಾಚೀನ ಕಾಲದಲ್ಲಿ ಮಹಿಷ್ಪತಿನಗರ ಎಂದೂ ಕರೆಯಲಾಗುತ್ತಿತ್ತು.
==ಹೂಲಿಯ ದೇವಾಲಯಗಳು==
==='''ಪಂಚಲಿಂಗೇಶ್ವರ ದೇವಸ್ಥಾನ, ಹೂಲಿ'''===
ಈ [[ದೇವಾಲಯ|ದೇವಾಲಯವು]] [[ಭಾರತೀಯ]] ಪುರಾತತ್ವ ಸಮೀಕ್ಷೆಯ ಅಡಿಯಲ್ಲಿ ಬರುವ ಸಂರಕ್ಷಿತ [[ಸ್ಮಾರಕ|ಸ್ಮಾರಕವಾಗಿದೆ]]. ಹಿಂದೆ, [[ಬೇಸಿಗೆ|ಬೇಸಿಗೆಯ]] [[ಮಧ್ಯಾಹ್ನ|ಮಧ್ಯಾಹ್ನದ]] [[ಸಮಯ|ಸಮಯದಲ್ಲಿ]] ಜನರು ಈ [[ದೇವಾಲಯ|ದೇವಾಲಯದ]] [[ನೆರಳು|ನೆರಳಿನಲ್ಲಿ]] [[ವಿಶ್ರಾಂತಿ]] ಪಡೆಯುತ್ತಿದ್ದರು. [[ದೇವಾಲಯ|ದೇವಾಲಯವು]] ಕಲ್ಲಿನಿಂದ ಮಾಡಲ್ಪಟ್ಟಿರುವುದರಿಂದ, ಇದು ಸುಡುವ [[ಬೇಸಿಗೆ|ಬೇಸಿಗೆಯಲ್ಲೂ]] ತಂಪಾಗಿರುತ್ತದೆ.<ref>[https://web.archive.org/web/20090309212621/http://www.zpbelgaum.kar.nic.in/hoolitemple.html ಪಂಚಲಿಂಗೇಶ್ವರ ದೇವಸ್ಥಾನ, ಹೂಲಿ]</ref>
ಪಂಚಲಿಂಗೇಶ್ವರ [[ದೇವಸ್ಥಾನ|ದೇವಸ್ಥಾನದ]] ಎದುರು ಆಧುನಿಕ ಹರಿಯ ಮಂದಿರವಿದೆ. ಜ್ಞಾನೇಶ್ವರನಿಂದ ಪ್ರಭಾವಿತವಾದ ಸಂತ ಸಂಸ್ಕೃತಿ ಇಲ್ಲಿ ಪ್ರವರ್ಧಮಾನಕ್ಕೆ ಬಂದಿತು.
==='''ಸಂರಕ್ಷಣೆ ಮತ್ತು ನವೀಕರಣ'''===
ಪಂಚಲಿಂಗೇಶ್ವರ ದೇವಾಲಯವನ್ನು ಹೊರತುಪಡಿಸಿ, ಹೂಲಿಯು ಇನ್ನೂ ಅನೇಕ ಹಳೆಯ [[ದೇವಾಲಯ|ದೇವಾಲಯಗಳನ್ನು]] ಹೊಂದಿದೆ; ಅವುಗಳಲ್ಲಿ ಹೆಚ್ಚಿನವು ಈಗ ಪಾಳುಬಿದ್ದಿವೆ.
''ಹೂಲಿಯಲ್ಲಿರುವ ಇತರ ದೇವಾಲಯಗಳು'':<ref>[https://web.archive.org/web/20081201182255/http://www.indiastudies.org/site_list.htm ಹೂಲಿಯಲ್ಲಿರುವ ಸ್ಮಾರಕಗಳು]</ref>
*ಅಂಧಕೇಶ್ವರ ದೇವಸ್ಥಾನ
*ಭವಾನಿಶಂಕರ ದೇವಸ್ಥಾನ
*ಕಲ್ಮೇಶ್ವರ ದೇವಸ್ಥಾನ
*ಕಾಶಿ ವಿಶ್ವನಾಥ ದೇವಸ್ಥಾನ
*ಮದನೇಶ್ವರ ದೇವಸ್ಥಾನ
*ಸೂರ್ಯನಾರಾಯಣ ದೇವಸ್ಥಾನ
*ತಾರಕೇಶ್ವರ ದೇವಸ್ಥಾನ
*ಹೂಲಿ ಸಂಗಮೇಶ್ವರ ಅಜ್ಜನವರು ದೇವಸ್ಥಾನ
*ಬೀರದೇವರ ದೇವಸ್ಥಾನ ಹೂಲಿ
===ಪ್ರವಾಸೋದ್ಯಮ ಯೋಜನೆಗಳು===
ಪಂಚಲಿಂಗೇಶ್ವರ ದೇವಾಲಯದ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಪರಿವರ್ತಿಸುವ ಯೋಜನೆಗಳು ಅಥವಾ ಪ್ರಸ್ತಾವನೆಗಳು ಇವೆ. ಈ ಉದ್ದೇಶವನ್ನು ಸಾಧಿಸಲು, ಸಂಬಂಧಪಟ್ಟ ಕೇಂದ್ರ ಅಥವಾ ರಾಜ್ಯ ಇಲಾಖೆಯು ಸಮೀಕ್ಷೆಯನ್ನು ನಡೆಸಿದೆ ಮತ್ತು ಸ್ಥಳೀಯ ಜನರೊಂದಿಗೆ ಚರ್ಚೆ ನಡೆಸಿದೆ. [[ದೇವಾಲಯ|ದೇವಾಲಯದ]] ಸುತ್ತಲಿನ ಹೆಚ್ಚಿನ ಮಣ್ಣಿನ ಮನೆಗಳು ಹೂಲಿ ಗ್ರಾಮದ ಇತಿಹಾಸದ ಭಾಗವಾಗಿದೆ. ವಾಸ್ತುಶಿಲ್ಪವನ್ನು ಸಂರಕ್ಷಿಸಲು ಮತ್ತು [[ಪ್ರವಾಸೋದ್ಯಮ|ಪ್ರವಾಸೋದ್ಯಮವನ್ನು]] ಪ್ರೋತ್ಸಾಹಿಸಲು ಸೂಕ್ತವಾದ ಪರಿಹಾರವೆಂದರೆ ಗ್ರಾಮದ ಹೊರಗೆ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು ಮತ್ತು ನಂತರ [[ದೇವಾಲಯ|ದೇವಾಲಯಕ್ಕೆ]] ಸಂಘಟಿತ ಪ್ರವಾಸಗಳನ್ನು ಸುಗಮಗೊಳಿಸುವುದು. ಹೋಟೆಲ್ಗಳು, ರೆಸ್ಟೋರೆಂಟ್ಗಳು, ಅಂಗಡಿಗಳು, ಪಾರ್ಕಿಂಗ್ ಸ್ಥಳಗಳು ಇತ್ಯಾದಿ.
==ಶಿವಕಾಶಿ ಹೊಳೆ==
ಶಿವಕಾಶಿ ಕಣಿವೆ ಒಂದು ಕಾಲದಲ್ಲಿ ದಟ್ಟವಾಗಿ ಮರಗಳಿಂದ ಆವೃತವಾಗಿದ್ದ ಸ್ಥಳವಾಗಿದೆ.
==ಉಲ್ಲೇಖಗಳು==
3m96t0ru9qnaaflt5qjqgsm4itq25gl
1108562
1108560
2022-07-23T08:00:45Z
KR Sanjana Hebbar
75922
wikitext
text/x-wiki
ಹೂಲಿ
ಹೂಲಿ [[ಭಾರತ|ಭಾರತದ]] [[ಕರ್ನಾಟಕ|ಕರ್ನಾಟಕ]] [[ರಾಜ್ಯ|ರಾಜ್ಯದ]] [[ಬೆಳಗಾವಿ]] [[ಜಿಲ್ಲೆ|ಜಿಲ್ಲೆಯ]] ಒಂದು [[ಪಟ್ಟಣ]]. ಈ [[ಪಟ್ಟಣ|ಪಟ್ಟಣವು]] [[ಸವದತ್ತಿ|ಸವದತ್ತಿಯಿಂದ]] ಸುಮಾರು ೯ ಕಿ.ಮೀ ದೂರದಲ್ಲಿದೆ. [[ಬೆಳಗಾವಿ]] ಜಿಲ್ಲೆಯ ಪುರಾತನ [[ಗ್ರಾಮಗಳು|ಗ್ರಾಮಗಳಲ್ಲಿ]] ಒಂದಾದ ಹೂಲಿಯು ಪಂಚಲಿಗೇಶ್ವರ ದೇವಸ್ಥಾನ ಮತ್ತು ತ್ರಿಕೂಟೇಶ್ವರ ದೇವಸ್ಥಾನಗಳ ತಾಣವಾಗಿದೆ. ಈ ಗ್ರಾಮವು ಹಲವಾರು ದೇವಾಲಯಗಳನ್ನು ಹೊಂದಿದೆ. ಹೂಲಿಯು [[ಸವದತ್ತಿ|ಸವದತ್ತಿಯ]] ರಟ್ಟರು ಹಾಗೂ [[ರಾಮದುರ್ಗ|ರಾಮದುರ್ಗದ]] ಪಟವರ್ಧನರ [[ಆಳ್ವಿಕೆ|ಆಳ್ವಿಕೆಯಲ್ಲಿತ್ತು]] ಮತ್ತು ಅಲ್ಲಿನ ಹೆಚ್ಚಿನ [[ದೇವಾಲಯ|ದೇವಾಲಯಗಳು]] [[ಚಾಲುಕ್ಯ]] ವಾಸ್ತುಶಿಲ್ಪವನ್ನು ಹೊಂದಿವೆ ಹಾಗೂ [[ಚಾಲುಕ್ಯ|ಚಾಲುಕ್ಯರ]] ಆಳ್ವಿಕೆಯನ್ನು ಸೂಚಿಸುವ ಜೈನ ಬಸದಿಗಳು ಇಲ್ಲಿ ಕಂಡುಬರುತ್ತದೆ. ಈ [[ಗ್ರಾಮಗಳು|ಗ್ರಾಮವನ್ನು]] ಪ್ರಾಚೀನ ಕಾಲದಲ್ಲಿ ಮಹಿಷ್ಪತಿನಗರ ಎಂದೂ ಕರೆಯಲಾಗುತ್ತಿತ್ತು.
==ಹೂಲಿಯ ದೇವಾಲಯಗಳು==
==='''ಪಂಚಲಿಂಗೇಶ್ವರ ದೇವಸ್ಥಾನ, ಹೂಲಿ'''===
ಈ [[ದೇವಾಲಯ|ದೇವಾಲಯವು]] [[ಭಾರತೀಯ]] ಪುರಾತತ್ವ ಸಮೀಕ್ಷೆಯ ಅಡಿಯಲ್ಲಿ ಬರುವ ಸಂರಕ್ಷಿತ [[ಸ್ಮಾರಕ|ಸ್ಮಾರಕವಾಗಿದೆ]]. ಹಿಂದೆ, [[ಬೇಸಿಗೆ|ಬೇಸಿಗೆಯ]] [[ಮಧ್ಯಾಹ್ನ|ಮಧ್ಯಾಹ್ನದ]] [[ಸಮಯ|ಸಮಯದಲ್ಲಿ]] ಜನರು ಈ [[ದೇವಾಲಯ|ದೇವಾಲಯದ]] [[ನೆರಳು|ನೆರಳಿನಲ್ಲಿ]] [[ವಿಶ್ರಾಂತಿ]] ಪಡೆಯುತ್ತಿದ್ದರು. [[ದೇವಾಲಯ|ದೇವಾಲಯವು]] ಕಲ್ಲಿನಿಂದ ಮಾಡಲ್ಪಟ್ಟಿರುವುದರಿಂದ, ಇದು ಸುಡುವ [[ಬೇಸಿಗೆ|ಬೇಸಿಗೆಯಲ್ಲೂ]] ತಂಪಾಗಿರುತ್ತದೆ.<ref>[https://web.archive.org/web/20090309212621/http://www.zpbelgaum.kar.nic.in/hoolitemple.html ಪಂಚಲಿಂಗೇಶ್ವರ ದೇವಸ್ಥಾನ, ಹೂಲಿ]</ref>
ಪಂಚಲಿಂಗೇಶ್ವರ [[ದೇವಸ್ಥಾನ|ದೇವಸ್ಥಾನದ]] ಎದುರು ಆಧುನಿಕ ಹರಿಯ ಮಂದಿರವಿದೆ. ಜ್ಞಾನೇಶ್ವರನಿಂದ ಪ್ರಭಾವಿತವಾದ ಸಂತ ಸಂಸ್ಕೃತಿ ಇಲ್ಲಿ ಪ್ರವರ್ಧಮಾನಕ್ಕೆ ಬಂದಿತು.
==='''ಸಂರಕ್ಷಣೆ ಮತ್ತು ನವೀಕರಣ'''===
ಪಂಚಲಿಂಗೇಶ್ವರ ದೇವಾಲಯವನ್ನು ಹೊರತುಪಡಿಸಿ, ಹೂಲಿಯು ಇನ್ನೂ ಅನೇಕ ಹಳೆಯ [[ದೇವಾಲಯ|ದೇವಾಲಯಗಳನ್ನು]] ಹೊಂದಿದೆ; ಅವುಗಳಲ್ಲಿ ಹೆಚ್ಚಿನವು ಈಗ ಪಾಳುಬಿದ್ದಿವೆ.
''ಹೂಲಿಯಲ್ಲಿರುವ ಇತರ ದೇವಾಲಯಗಳು'':<ref>[https://web.archive.org/web/20081201182255/http://www.indiastudies.org/site_list.htm ಹೂಲಿಯಲ್ಲಿರುವ ಸ್ಮಾರಕಗಳು]</ref>
*ಅಂಧಕೇಶ್ವರ ದೇವಸ್ಥಾನ
*ಭವಾನಿಶಂಕರ ದೇವಸ್ಥಾನ
*ಕಲ್ಮೇಶ್ವರ ದೇವಸ್ಥಾನ
*ಕಾಶಿ ವಿಶ್ವನಾಥ ದೇವಸ್ಥಾನ
*ಮದನೇಶ್ವರ ದೇವಸ್ಥಾನ
*ಸೂರ್ಯನಾರಾಯಣ ದೇವಸ್ಥಾನ
*ತಾರಕೇಶ್ವರ ದೇವಸ್ಥಾನ
*ಹೂಲಿ ಸಂಗಮೇಶ್ವರ ಅಜ್ಜನವರು ದೇವಸ್ಥಾನ
*ಬೀರದೇವರ ದೇವಸ್ಥಾನ ಹೂಲಿ
===ಪ್ರವಾಸೋದ್ಯಮ ಯೋಜನೆಗಳು===
ಪಂಚಲಿಂಗೇಶ್ವರ ದೇವಾಲಯದ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಪರಿವರ್ತಿಸುವ ಯೋಜನೆಗಳು ಅಥವಾ ಪ್ರಸ್ತಾವನೆಗಳು ಇವೆ. ಈ ಉದ್ದೇಶವನ್ನು ಸಾಧಿಸಲು, ಸಂಬಂಧಪಟ್ಟ ಕೇಂದ್ರ ಅಥವಾ ರಾಜ್ಯ ಇಲಾಖೆಯು ಸಮೀಕ್ಷೆಯನ್ನು ನಡೆಸಿದೆ ಮತ್ತು ಸ್ಥಳೀಯ ಜನರೊಂದಿಗೆ ಚರ್ಚೆ ನಡೆಸಿದೆ. [[ದೇವಾಲಯ|ದೇವಾಲಯದ]] ಸುತ್ತಲಿನ ಹೆಚ್ಚಿನ ಮಣ್ಣಿನ ಮನೆಗಳು ಹೂಲಿ ಗ್ರಾಮದ ಇತಿಹಾಸದ ಭಾಗವಾಗಿದೆ. ವಾಸ್ತುಶಿಲ್ಪವನ್ನು ಸಂರಕ್ಷಿಸಲು ಮತ್ತು [[ಪ್ರವಾಸೋದ್ಯಮ|ಪ್ರವಾಸೋದ್ಯಮವನ್ನು]] ಪ್ರೋತ್ಸಾಹಿಸಲು ಸೂಕ್ತವಾದ ಪರಿಹಾರವೆಂದರೆ ಗ್ರಾಮದ ಹೊರಗೆ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು ಮತ್ತು ನಂತರ [[ದೇವಾಲಯ|ದೇವಾಲಯಕ್ಕೆ]] ಸಂಘಟಿತ ಪ್ರವಾಸಗಳನ್ನು ಸುಗಮಗೊಳಿಸುವುದು. ಹೋಟೆಲ್ಗಳು, ರೆಸ್ಟೋರೆಂಟ್ಗಳು, ಅಂಗಡಿಗಳು, ಪಾರ್ಕಿಂಗ್ ಸ್ಥಳಗಳು ಇತ್ಯಾದಿ.
==ಶಿವಕಾಶಿ ಹೊಳೆ==
ಶಿವಕಾಶಿ ಕಣಿವೆ ಒಂದು ಕಾಲದಲ್ಲಿ ದಟ್ಟವಾಗಿ ಮರಗಳಿಂದ ಆವೃತವಾಗಿದ್ದ ಸ್ಥಳವಾಗಿದೆ. ಈ ಸ್ಥಳದಲ್ಲಿ ನೀವು ಮಾನ್ಸೂನ್ ಸ್ಪ್ರಿಂಗ್ಗಳು ಮತ್ತು ಜಲಪಾತಗಳ ಗುರುತುಗಳನ್ನು ಕಾಣಬಹುದು.
==ಉಲ್ಲೇಖಗಳು==
giqre635axxaea8gblnh2mu7j5opydr
ಸದಸ್ಯ:Chaithali C Nayak/ನನ್ನ ಪ್ರಯೋಗಪುಟ4
2
143364
1108531
1105274
2022-07-23T07:38:39Z
Chaithali C Nayak
75930
ಪುಟದಲ್ಲಿರುವ ಎಲ್ಲಾ ಮಾಹಿತಿಯನ್ನೂ ತಗೆಯುತ್ತಿರುವೆ
wikitext
text/x-wiki
phoiac9h4m842xq45sp7s6u21eteeq1
1108533
1108531
2022-07-23T07:43:31Z
Chaithali C Nayak
75930
wikitext
text/x-wiki
==ಅಭಯ ಭೂಷಣ==
ifc77qoekmds32oo4vek2bh5he6jzfh
1108543
1108533
2022-07-23T07:49:47Z
Chaithali C Nayak
75930
wikitext
text/x-wiki
==ಅಭಯ ಭೂಷಣ==
ಅಭಯ್ ಭೂಷಣ್ ಪಾಂಡೆ ಭಾರತೀಯ ಕಂಪ್ಯೂಟರ್ ವಿಜ್ಞಾನಿ. ಭೂಷಣ್ ಅವರು ಇಂಟರ್ನೆಟ್ ಟಿಸಿಪಿ/ಐಪಿ ಆರ್ಕಿಟೆಕ್ಚರ್ನ ಅಭಿವೃದ್ಧಿಗೆ ಪ್ರಮುಖ ಕೊಡುಗೆ ನೀಡಿದ್ದಾರೆ ಮತ್ತು ಫೈಲ್ ಟ್ರಾನ್ಸ್ಫರ್ ಪ್ರೋಟೋಕಾಲ್ (ಅವರು ಐಐಟಿ-ಕಾನ್ಪುರದಲ್ಲಿ ವಿದ್ಯಾರ್ಥಿಯಾಗಿದ್ದಾಗ ಕೆಲಸ ಮಾಡಲು ಪ್ರಾರಂಭಿಸಿದರು) ಮತ್ತು ಇಮೇಲ್ ಪ್ರೋಟೋಕಾಲ್ಗಳ ಆರಂಭಿಕ ಆವೃತ್ತಿಗಳ ಲೇಖಕರಾಗಿದ್ದಾರೆ. ಅವರು ಪ್ರಸ್ತುತ ಆಸ್ಕೇರ್ Asquare Inc. ನ ಅಧ್ಯಕ್ಷರಾಗಿದ್ದಾರೆ, ಕಲೆಕ್ಟಿವ್ ಆಕ್ಷನ್ಗಾಗಿ ಭಾರತೀಯರ ಕಾರ್ಯದರ್ಶಿ ಮತ್ತು ಐಐಟಿ-ಕಾನ್ಪುರ್ ಪ್ರತಿಷ್ಠಾನದ ಮಾಜಿ ಅಧ್ಯಕ್ಷರಾಗಿದ್ದಾರೆ.
ಆರಂಭಿಕ ಜೀವನ ಮತ್ತು ವೃತ್ತಿಜೀವನ
kb3pi01ufbautwxarc42lvd5d3tkyfp
1108546
1108543
2022-07-23T07:51:25Z
Chaithali C Nayak
75930
wikitext
text/x-wiki
==ಅಭಯ ಭೂಷಣ==
ಅಭಯ್ ಭೂಷಣ್ ಪಾಂಡೆ ಭಾರತೀಯ ಕಂಪ್ಯೂಟರ್ ವಿಜ್ಞಾನಿ. ಭೂಷಣ್ ಅವರು ಇಂಟರ್ನೆಟ್ ಟಿಸಿಪಿ/ಐಪಿ ಆರ್ಕಿಟೆಕ್ಚರ್ನ ಅಭಿವೃದ್ಧಿಗೆ ಪ್ರಮುಖ ಕೊಡುಗೆ ನೀಡಿದ್ದಾರೆ ಮತ್ತು ಫೈಲ್ ಟ್ರಾನ್ಸ್ಫರ್ ಪ್ರೋಟೋಕಾಲ್ (ಅವರು ಐಐಟಿ-ಕಾನ್ಪುರದಲ್ಲಿ ವಿದ್ಯಾರ್ಥಿಯಾಗಿದ್ದಾಗ ಕೆಲಸ ಮಾಡಲು ಪ್ರಾರಂಭಿಸಿದರು) ಮತ್ತು ಇಮೇಲ್ ಪ್ರೋಟೋಕಾಲ್ಗಳ ಆರಂಭಿಕ ಆವೃತ್ತಿಗಳ ಲೇಖಕರಾಗಿದ್ದಾರೆ. ಅವರು ಪ್ರಸ್ತುತ ಆಸ್ಕ್ವೇರ್ ಇಂಕ್. ನ ಅಧ್ಯಕ್ಷರಾಗಿದ್ದಾರೆ, ಕಲೆಕ್ಟಿವ್ ಆಕ್ಷನ್ಗಾಗಿ ಭಾರತೀಯರ ಕಾರ್ಯದರ್ಶಿ ಮತ್ತು ಐಐಟಿ-ಕಾನ್ಪುರ್ ಪ್ರತಿಷ್ಠಾನದ ಮಾಜಿ ಅಧ್ಯಕ್ಷರಾಗಿದ್ದಾರೆ.
===ಆರಂಭಿಕ ಜೀವನ ಮತ್ತು ವೃತ್ತಿಜೀವನ===
8j9biur9fw3e1757cjxrige3p71t1z0
1108557
1108546
2022-07-23T07:58:43Z
Chaithali C Nayak
75930
wikitext
text/x-wiki
==ಅಭಯ ಭೂಷಣ==
ಅಭಯ್ ಭೂಷಣ್ ಪಾಂಡೆ ಭಾರತೀಯ ಕಂಪ್ಯೂಟರ್ ವಿಜ್ಞಾನಿ. ಭೂಷಣ್ ಅವರು ಇಂಟರ್ನೆಟ್ ಟಿಸಿಪಿ/ಐಪಿ ಆರ್ಕಿಟೆಕ್ಚರ್ನ ಅಭಿವೃದ್ಧಿಗೆ ಪ್ರಮುಖ ಕೊಡುಗೆ ನೀಡಿದ್ದಾರೆ ಮತ್ತು ಫೈಲ್ ಟ್ರಾನ್ಸ್ಫರ್ ಪ್ರೋಟೋಕಾಲ್ (ಅವರು ಐಐಟಿ-ಕಾನ್ಪುರದಲ್ಲಿ ವಿದ್ಯಾರ್ಥಿಯಾಗಿದ್ದಾಗ ಕೆಲಸ ಮಾಡಲು ಪ್ರಾರಂಭಿಸಿದರು) ಮತ್ತು ಇಮೇಲ್ ಪ್ರೋಟೋಕಾಲ್ಗಳ ಆರಂಭಿಕ ಆವೃತ್ತಿಗಳ ಲೇಖಕರಾಗಿದ್ದಾರೆ. ಅವರು ಪ್ರಸ್ತುತ ಆಸ್ಕ್ವೇರ್ ಇಂಕ್. ನ ಅಧ್ಯಕ್ಷರಾಗಿದ್ದಾರೆ, ಕಲೆಕ್ಟಿವ್ ಆಕ್ಷನ್ಗಾಗಿ ಭಾರತೀಯರ ಕಾರ್ಯದರ್ಶಿ ಮತ್ತು ಐಐಟಿ-ಕಾನ್ಪುರ್ ಪ್ರತಿಷ್ಠಾನದ ಮಾಜಿ ಅಧ್ಯಕ್ಷರಾಗಿದ್ದಾರೆ.
===ಆರಂಭಿಕ ಜೀವನ ಮತ್ತು ವೃತ್ತಿಜೀವನ===
ಅಭಯ್ ಭೂಷಣ್ ಪಾಂಡೆ ಅವರು ಉತ್ತರ ಪ್ರದೇಶದ ಅಲಹಾಬಾದ್ನಲ್ಲಿ ಹಿಂದೂ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಭೂಷಣ್ ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾನ್ಪುರ್ನಿಂದ ಮೊದಲ ಬ್ಯಾಚ್ನ (೧೯೬೦–೬೫) ಪದವೀಧರರಾಗಿದ್ದಾರೆ,ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಬಿ.ಟೆಕ್ ಪಡೆದಿದ್ದಾರೆ. ತರುವಾಯ, ಅವರು ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಧ್ಯಯನ ಮಾಡಿದರು. ಅಲ್ಲಿ ಅವರು ಎಮ್ಐಟಿ ಸ್ಲೋನ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ನಿಂದ ಮ್ಯಾನೇಜ್ಮೆಂಟ್ನಲ್ಲಿ ಪದವಿಯೊಂದಿಗೆ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. MITಯಲ್ಲಿ, ಅವರು ಈಗ ಪ್ರಸಿದ್ಧವಾದ RFC 114 ಅನ್ನು ರಚಿಸಿದರು ಮತ್ತು ARPANet ಮತ್ತು ನಂತರದ ಇಂಟರ್ನೆಟ್ಗಾಗಿ FTP ಮತ್ತು ಇ-ಮೇಲ್ ಪ್ರೋಟೋಕಾಲ್ಗಳನ್ನು ಅಭಿವೃದ್ಧಿಪಡಿಸುವಲ್ಲಿ ಕೆಲಸ ಮಾಡಿದರು. 1978 ರಲ್ಲಿ ಅವರು ಅಲಹಾಬಾದ್ನಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ರೂರಲ್ ಟೆಕ್ನಾಲಜಿಯಲ್ಲಿ ನಿರ್ದೇಶಕರಾಗಿದ್ದರು ಮತ್ತು ಜೆರಾಕ್ಸ್ನ ಎಂಜಿನಿಯರಿಂಗ್ ಮತ್ತು ಅಭಿವೃದ್ಧಿಯಲ್ಲಿ ಹಿರಿಯ ವ್ಯವಸ್ಥಾಪಕರಾಗಿದ್ದರು, ಅಲ್ಲಿ ಅವರು ಜೆರಾಕ್ಸ್ ಪರಿಸರ ನಾಯಕತ್ವದ ಸಂಸ್ಥಾಪಕ ಮತ್ತು ವ್ಯವಸ್ಥಾಪಕರಾಗಿದ್ದರು. ಅವರು 1995 ರಲ್ಲಿ NASDAQ ಮತ್ತು ಪೋರ್ಟೋಲಾ ಕಮ್ಯುನಿಕೇಷನ್ಸ್ನಲ್ಲಿ ಸಾರ್ವಜನಿಕವಾಗಿ 1997 ರಲ್ಲಿ ನೆಟ್ಸ್ಕೇಪ್ ಖರೀದಿಸಿದ YieldUP ಇಂಟರ್ನ್ಯಾಷನಲ್ ಎರಡರ ಸಹ-ಸಂಸ್ಥಾಪಕರಾಗಿದ್ದರು.
5kzh8sswab24ss7e3klsnolw16ujede
1108563
1108557
2022-07-23T08:00:59Z
Chaithali C Nayak
75930
wikitext
text/x-wiki
==ಅಭಯ ಭೂಷಣ==
ಅಭಯ್ ಭೂಷಣ್ ಪಾಂಡೆ ಭಾರತೀಯ ಕಂಪ್ಯೂಟರ್ ವಿಜ್ಞಾನಿ. ಭೂಷಣ್ ಅವರು ಇಂಟರ್ನೆಟ್ ಟಿಸಿಪಿ/ಐಪಿ ಆರ್ಕಿಟೆಕ್ಚರ್ನ ಅಭಿವೃದ್ಧಿಗೆ ಪ್ರಮುಖ ಕೊಡುಗೆ ನೀಡಿದ್ದಾರೆ ಮತ್ತು ಫೈಲ್ ಟ್ರಾನ್ಸ್ಫರ್ ಪ್ರೋಟೋಕಾಲ್ (ಅವರು ಐಐಟಿ-ಕಾನ್ಪುರದಲ್ಲಿ ವಿದ್ಯಾರ್ಥಿಯಾಗಿದ್ದಾಗ ಕೆಲಸ ಮಾಡಲು ಪ್ರಾರಂಭಿಸಿದರು) ಮತ್ತು ಇಮೇಲ್ ಪ್ರೋಟೋಕಾಲ್ಗಳ ಆರಂಭಿಕ ಆವೃತ್ತಿಗಳ ಲೇಖಕರಾಗಿದ್ದಾರೆ. ಅವರು ಪ್ರಸ್ತುತ ಆಸ್ಕ್ವೇರ್ ಇಂಕ್. ನ ಅಧ್ಯಕ್ಷರಾಗಿದ್ದಾರೆ, ಕಲೆಕ್ಟಿವ್ ಆಕ್ಷನ್ಗಾಗಿ ಭಾರತೀಯರ ಕಾರ್ಯದರ್ಶಿ ಮತ್ತು ಐಐಟಿ-ಕಾನ್ಪುರ್ ಪ್ರತಿಷ್ಠಾನದ ಮಾಜಿ ಅಧ್ಯಕ್ಷರಾಗಿದ್ದಾರೆ.
===ಆರಂಭಿಕ ಜೀವನ ಮತ್ತು ವೃತ್ತಿಜೀವನ===
ಅಭಯ್ ಭೂಷಣ್ ಪಾಂಡೆ ಅವರು ಉತ್ತರ ಪ್ರದೇಶದ ಅಲಹಾಬಾದ್ನಲ್ಲಿ ಹಿಂದೂ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಭೂಷಣ್ ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾನ್ಪುರ್ನಿಂದ ಮೊದಲ ಬ್ಯಾಚ್ನ (೧೯೬೦–೬೫) ಪದವೀಧರರಾಗಿದ್ದಾರೆ,ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಬಿ.ಟೆಕ್ ಪಡೆದಿದ್ದಾರೆ. ತರುವಾಯ, ಅವರು ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಧ್ಯಯನ ಮಾಡಿದರು. ಅಲ್ಲಿ ಅವರು ಎಮ್ಐಟಿ ಸ್ಲೋನ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿಯೊಂದಿಗೆ ಸ್ನಾತಕೋತ್ತರ ಪದವಿ ಪಡೆದರು. MITಯಲ್ಲಿ, ಅವರು ಈಗ ಪ್ರಸಿದ್ಧವಾದ RFC 114 ಅನ್ನು ರಚಿಸಿದರು ಮತ್ತು ARPANet ಮತ್ತು ನಂತರದ ಇಂಟರ್ನೆಟ್ಗಾಗಿ FTP ಮತ್ತು ಇ-ಮೇಲ್ ಪ್ರೋಟೋಕಾಲ್ಗಳನ್ನು ಅಭಿವೃದ್ಧಿಪಡಿಸುವಲ್ಲಿ ಕೆಲಸ ಮಾಡಿದರು. 1978 ರಲ್ಲಿ ಅವರು ಅಲಹಾಬಾದ್ನಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ರೂರಲ್ ಟೆಕ್ನಾಲಜಿಯಲ್ಲಿ ನಿರ್ದೇಶಕರಾಗಿದ್ದರು ಮತ್ತು ಜೆರಾಕ್ಸ್ನ ಎಂಜಿನಿಯರಿಂಗ್ ಮತ್ತು ಅಭಿವೃದ್ಧಿಯಲ್ಲಿ ಹಿರಿಯ ವ್ಯವಸ್ಥಾಪಕರಾಗಿದ್ದರು, ಅಲ್ಲಿ ಅವರು ಜೆರಾಕ್ಸ್ ಪರಿಸರ ನಾಯಕತ್ವದ ಸಂಸ್ಥಾಪಕ ಮತ್ತು ವ್ಯವಸ್ಥಾಪಕರಾಗಿದ್ದರು. ಅವರು 1995 ರಲ್ಲಿ NASDAQ ಮತ್ತು ಪೋರ್ಟೋಲಾ ಕಮ್ಯುನಿಕೇಷನ್ಸ್ನಲ್ಲಿ ಸಾರ್ವಜನಿಕವಾಗಿ 1997 ರಲ್ಲಿ ನೆಟ್ಸ್ಕೇಪ್ ಖರೀದಿಸಿದ YieldUP ಇಂಟರ್ನ್ಯಾಷನಲ್ ಎರಡರ ಸಹ-ಸಂಸ್ಥಾಪಕರಾಗಿದ್ದರು.
eec91r7pcdaaotgtk1pq3mluwvk69si
1108566
1108563
2022-07-23T08:01:28Z
Chaithali C Nayak
75930
wikitext
text/x-wiki
==ಅಭಯ ಭೂಷಣ==
ಅಭಯ್ ಭೂಷಣ್ ಪಾಂಡೆ ಭಾರತೀಯ ಕಂಪ್ಯೂಟರ್ ವಿಜ್ಞಾನಿ. ಭೂಷಣ್ ಅವರು ಇಂಟರ್ನೆಟ್ ಟಿಸಿಪಿ/ಐಪಿ ಆರ್ಕಿಟೆಕ್ಚರ್ನ ಅಭಿವೃದ್ಧಿಗೆ ಪ್ರಮುಖ ಕೊಡುಗೆ ನೀಡಿದ್ದಾರೆ ಮತ್ತು ಫೈಲ್ ಟ್ರಾನ್ಸ್ಫರ್ ಪ್ರೋಟೋಕಾಲ್ (ಅವರು ಐಐಟಿ-ಕಾನ್ಪುರದಲ್ಲಿ ವಿದ್ಯಾರ್ಥಿಯಾಗಿದ್ದಾಗ ಕೆಲಸ ಮಾಡಲು ಪ್ರಾರಂಭಿಸಿದರು) ಮತ್ತು ಇಮೇಲ್ ಪ್ರೋಟೋಕಾಲ್ಗಳ ಆರಂಭಿಕ ಆವೃತ್ತಿಗಳ ಲೇಖಕರಾಗಿದ್ದಾರೆ. ಅವರು ಪ್ರಸ್ತುತ ಆಸ್ಕ್ವೇರ್ ಇಂಕ್. ನ ಅಧ್ಯಕ್ಷರಾಗಿದ್ದಾರೆ, ಕಲೆಕ್ಟಿವ್ ಆಕ್ಷನ್ಗಾಗಿ ಭಾರತೀಯರ ಕಾರ್ಯದರ್ಶಿ ಮತ್ತು ಐಐಟಿ-ಕಾನ್ಪುರ್ ಪ್ರತಿಷ್ಠಾನದ ಮಾಜಿ ಅಧ್ಯಕ್ಷರಾಗಿದ್ದಾರೆ.
===ಆರಂಭಿಕ ಜೀವನ ಮತ್ತು ವೃತ್ತಿಜೀವನ===
ಅಭಯ್ ಭೂಷಣ್ ಪಾಂಡೆ ಅವರು ಉತ್ತರ ಪ್ರದೇಶದ ಅಲಹಾಬಾದ್ನಲ್ಲಿ ಹಿಂದೂ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಭೂಷಣ್ ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾನ್ಪುರ್ನಿಂದ ಮೊದಲ ಬ್ಯಾಚ್ನ (೧೯೬೦–೬೫) ಪದವೀಧರರಾಗಿದ್ದಾರೆ,ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಬಿ.ಟೆಕ್ ಪಡೆದಿದ್ದಾರೆ. ತರುವಾಯ, ಅವರು ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಧ್ಯಯನ ಮಾಡಿದರು. ಅಲ್ಲಿ ಅವರು ಎಮ್ಐಟಿ ಸ್ಲೋನ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿಯೊಂದಿಗೆ ಸ್ನಾತಕೋತ್ತರ ಪದವಿ ಪಡೆದರು. ಎಮ್ಯಲ್ಲಿ, ಅವರು ಈಗ ಪ್ರಸಿದ್ಧವಾದ RFC 114 ಅನ್ನು ರಚಿಸಿದರು ಮತ್ತು ARPANet ಮತ್ತು ನಂತರದ ಇಂಟರ್ನೆಟ್ಗಾಗಿ FTP ಮತ್ತು ಇ-ಮೇಲ್ ಪ್ರೋಟೋಕಾಲ್ಗಳನ್ನು ಅಭಿವೃದ್ಧಿಪಡಿಸುವಲ್ಲಿ ಕೆಲಸ ಮಾಡಿದರು. 1978 ರಲ್ಲಿ ಅವರು ಅಲಹಾಬಾದ್ನಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ರೂರಲ್ ಟೆಕ್ನಾಲಜಿಯಲ್ಲಿ ನಿರ್ದೇಶಕರಾಗಿದ್ದರು ಮತ್ತು ಜೆರಾಕ್ಸ್ನ ಎಂಜಿನಿಯರಿಂಗ್ ಮತ್ತು ಅಭಿವೃದ್ಧಿಯಲ್ಲಿ ಹಿರಿಯ ವ್ಯವಸ್ಥಾಪಕರಾಗಿದ್ದರು, ಅಲ್ಲಿ ಅವರು ಜೆರಾಕ್ಸ್ ಪರಿಸರ ನಾಯಕತ್ವದ ಸಂಸ್ಥಾಪಕ ಮತ್ತು ವ್ಯವಸ್ಥಾಪಕರಾಗಿದ್ದರು. ಅವರು 1995 ರಲ್ಲಿ NASDAQ ಮತ್ತು ಪೋರ್ಟೋಲಾ ಕಮ್ಯುನಿಕೇಷನ್ಸ್ನಲ್ಲಿ ಸಾರ್ವಜನಿಕವಾಗಿ 1997 ರಲ್ಲಿ ನೆಟ್ಸ್ಕೇಪ್ ಖರೀದಿಸಿದ YieldUP ಇಂಟರ್ನ್ಯಾಷನಲ್ ಎರಡರ ಸಹ-ಸಂಸ್ಥಾಪಕರಾಗಿದ್ದರು.
nqqcy7w8xbdrck6nd8lbq6pvlqqpf24
ಸದಸ್ಯ:Vinaya M A/ನನ್ನ ಪ್ರಯೋಗಪುಟ4
2
143368
1108539
1105272
2022-07-23T07:45:47Z
Vinaya M A
75937
wikitext
text/x-wiki
ಸಿ ಎಸ್ ಶೇಷಾದ್ರಿ
'''ಕಾಂಜೀವರಂ ಶ್ರೀರಂಗಾಚಾರಿ ಶೇಷಾದ್ರಿ''' ( ೨೯ ಫೆಬ್ರವರಿ ೧೯೩೨ - ೧೭ ಜುಲೈ ೨೦೨೦) ಒಬ್ಬ ಭಾರತೀಯ ಗಣಿತಶಾಸ್ತ್ರಜ್ಞ. ಇವರು ಚೆನ್ನೈ ಮ್ಯಾಥಮ್ಯಾಟಿಕಲ್ ಇನ್ಸ್ಟಿಟ್ಯೂಟ್ನ ಸಂಸ್ಥಾಪಕ ಮತ್ತು ನಿರ್ದೇಶಕ-ಎಮೆರಿಟಸ್ ಆಗಿದ್ದರು ಮತ್ತು ಬೀಜಗಣಿತ ರೇಖಾಗಣಿತದಲ್ಲಿ ಹೆಸರುವಾಸಿಯಾಗಿದ್ದಾರೆ. ನಂತರ ಇವರಿಗೆ ಶೇಷಾದ್ರಿ ಸ್ಥಿರಾಂಕ ಎಂದು ಹೆಸರಿಡಲಾಗಿದೆ. ರೀಮನ್ ಮೇಲ್ಮೈಯಲ್ಲಿ ಸ್ಥಿರ ವೆಕ್ಟರ್ ಬಂಡಲ್ಗಳಿಗೆ ಅಗತ್ಯವಾದ ಪರಿಸ್ಥಿತಿಗಳನ್ನು ಸಾಬೀತುಪಡಿಸಿದ ನರಸಿಂಹನ್-ಶೇಷಾದ್ರಿಯವರು ಪ್ರಮೇಯದ ಪುರಾವೆಗಾಗಿ ಗಣಿತಶಾಸ್ತ್ರಜ್ಞ ಎಂ.ಎಸ್.ನರಸಿಂಹನ್ ಅವರ ಸಹಯೋಗಕ್ಕಾಗಿ ಹೆಸರುವಾಸಿಯಾಗಿದ್ದರು.
ಇವರು ೨೦೦೯ ರಲ್ಲಿ ದೇಶದ ಮೂರನೇ ನಾಗರಿಕ ಗೌರವ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದರು.
==ಪದವಿಗಳು ಮತ್ತು ಹುದ್ದೆಗಳು==
ಶೇಷಾದ್ರಿಯವರು ತಮಿಳುನಾಡಿನ ಕಾಂಚೀಪುರಂನಲ್ಲಿ ಹಿಂದೂ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.ಅವರು ೧೯೫೩ ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಗಣಿತಶಾಸ್ತ್ರದಲ್ಲಿ ಜೆಸ್ಯೂಟ್ ಪಾದ್ರಿ ಎಫ಼್ಆರ್. ಚಾರ್ಲ್ಸ್ ರೇಸಿನ್ ಮತ್ತು ಎಸ್.ನಾರಾಯಣ್ ಮಾರ್ಗದರ್ಶನದಲ್ಲಿ ತಮ್ಮ ಬಿಎ (ಗೌರವ) ಪದವಿಯನ್ನು ಪಡೆದರು. ೧೯೫೮ ರಲ್ಲಿ ಕೆ. ಎಸ್. ಚಂದ್ರಶೇಖರನ್ ಅವರ ಮೇಲ್ವಿಚಾರಣೆಯಲ್ಲಿ ಬಾಂಬೆ ವಿಶ್ವವಿದ್ಯಾನಿಲಯದಿಂದ ತಮ್ಮ ಪಿಎಚ್ಡಿ ಪೂರ್ಣಗೊಳಿಸಿದರು ಮತ್ತು ೧೯೭೧ ರಲ್ಲಿ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ನ ಸಹವರ್ತಿಯಾಗಿ ಆಯ್ಕೆಯಾದರು.
ಶೇಷಾದ್ರಿ ಅವರು ೧೯೫೩ ರಿಂದ ೧೯೮೪ ರವರೆಗೆ ಬಾಂಬೆಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ನಲ್ಲಿ ಗಣಿತಶಾಸ್ತ್ರದ ಶಾಲೆಯಲ್ಲಿ ಸಂಶೋಧನಾ ವಿದ್ವಾಂಸರಾಗಿ ಪ್ರಾರಂಭಿಸಿ, ಹಿರಿಯ ಪ್ರಾಧ್ಯಾಪಕರಾಗಿ ಏರಿದರು. ೧೯೮೪ ರಿಂದ ೧೯೮೯ ರವರೆಗೆ ಅವರು ಚೆನ್ನೈನ ಗಣಿತ ವಿಜ್ಞಾನ ಸಂಸ್ಥೆಯಲ್ಲಿ ಕೆಲಸ ಮಾಡಿದರು. ೧೯೮೯ ರಿಂದ ೨೦೧೦ ರವರೆಗೆ ಅವರು ಚೆನ್ನೈ ಗಣಿತ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಿದರು. ಕೆಳಗಿಳಿದ ನಂತರ, ೨೦೨೦ ರಲ್ಲಿ ಸಾಯುವವರೆಗೂ ಇನ್ಸ್ಟಿಟ್ಯೂಟ್ನ ನಿರ್ದೇಶಕ-ಎಮೆರಿಟಸ್ ಆಗಿ ಮುಂದುವರೆದರು. ೨೦೧೦ ಮತ್ತು ೨೦೧೧ ರಲ್ಲಿ ಇನ್ಫೋಸಿಸ್ ಪ್ರಶಸ್ತಿಗಾಗಿ ಗಣಿತ ವಿಜ್ಞಾನದ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದಾರೆ.
==ಸಂದರ್ಶಕ ಪ್ರಾಧ್ಯಾಪಕರ ಹುದ್ದೆಗಳು==
*ಪ್ಯಾರಿಸ್ ವಿಶ್ವವಿದ್ಯಾಲಯ, ಫ್ರಾನ್ಸ್
*ಹಾರ್ವರ್ಡ್ ವಿಶ್ವವಿದ್ಯಾಲಯ, ಕೇಂಬ್ರಿಡ್ಜ್
*ಯುಸಿಎಲ್ಎ
*ಬ್ರಾಂಡೀಸ್ ವಿಶ್ವವಿದ್ಯಾಲಯ
*ಬಾನ್ ವಿಶ್ವವಿದ್ಯಾಲಯ, ಬಾನ್
*ಕ್ಯೋಟೋ ವಿಶ್ವವಿದ್ಯಾಲಯ, ಕ್ಯೋಟೋ, ಜಪಾನ್
ಅವರು ಐಸಿಎಂನಲ್ಲಿ ಮಾತುಕತೆ ನಡೆಸಿದ್ದಾರೆ
==ಪ್ರಶಸ್ತಿಗಳು ಮತ್ತು ಸಹಭಾಗಿತ್ವ==
*ಗೌರವ ಪದವಿ, ಯೂನಿವರ್ಸಿಟಿ ಪಿಯರ್ ಎಟ್ ಮೇರಿ ಕ್ಯೂರಿ (ಯುಪಿಎಮ್ಸಿ), ಪ್ಯಾರಿಸ್, ೨೦೧೩
*ಹೊನೊರಿಸ್ ಕಾಸಾ, ಹೈದರಾಬಾದ್ ವಿಶ್ವವಿದ್ಯಾಲಯ, ಭಾರತ
*ಪದ್ಮಭೂಷಣ
*ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ
*ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ನಿಂದ ಶ್ರೀನಿವಾಸ ರಾಮಾನುಜನ್ ಪದಕ
*ಗೌರವ ಡಿ.ಎಸ್ಸಿ. ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ
*ಐಎಎಸ್, ಐಎನ್ಎಸ್ಎ ನ ಸಹವರ್ತಿ ಮತ್ತು ರಾಯಲ್ ಸೊಸೈಟಿಯ ಸಹವರ್ತಿ
*ಯುನೈಟೆಡ್ ಸ್ಟೇಟ್ಸ್ ನ್ಯಾಷನಲ್ ಅಕಾಡೆಮಿ ಸೈನ್ಸಸ್ನ ಸದಸ್ಯತ್ವ
*ಅಮೆರಿಕನ್ ಮ್ಯಾಥಮೆಟಿಕಲ್ ಸೊಸೈಟಿಯ ಸಹವರ್ತಿ, ೨೦೧೨
==ಸಂಶೋಧನಾ ಕಾರ್ಯ==
ಶೇಷಾದ್ರಿಯವರ ಮುಖ್ಯ ಕೆಲಸವೆಂದರೆ ಬೀಜಗಣಿತ ರೇಖಾಗಣಿತ. ಇವರು ಎಮ್ ಎಸ್ ನರಸಿಂಹನ್ ಅವರ ಜೊತೆಗೆ ಏಕೀಕೃತ ವೆಕ್ಟರ್ ಬಂಡಲ್ಸ್ನ ಕೆಲಸದಲ್ಲಿ ಸೇರಿದ್ದು, ಇದು ನರಸಿಂಹನ್-ಶೇಷಾದ್ರಿ ಪ್ರಮೇಯದ ಕ್ಷೇತ್ರದ ಮೇಲೆ ಪ್ರಭಾವ ಬೀರಿದೆ. ಜ್ಯಾಮಿತೀಯ ಅಸ್ಥಿರ ಸಿದ್ಧಾಂತ ಮತ್ತು ಶುಬರ್ಟ್ ಪ್ರಭೇದಗಳ ಮೇಲೆ ಅವರ ಕೆಲಸ, ನಿರ್ದಿಷ್ಟವಾಗಿ ಪ್ರಮಾಣಿತ ಏಕಪದ ಸಿದ್ಧಾಂತದ ಅವರ ಪರಿಚಯವು ವ್ಯಾಪಕವಾಗಿ ಗುರುತಿಸಲ್ಪಟ್ಟಿದೆ.
e7ardjt56khl2rj16rudec4r8luvr3k
1108565
1108539
2022-07-23T08:01:28Z
Vinaya M A
75937
wikitext
text/x-wiki
ಸಿ ಎಸ್ ಶೇಷಾದ್ರಿ
'''ಕಾಂಜೀವರಂ ಶ್ರೀರಂಗಾಚಾರಿ ಶೇಷಾದ್ರಿ''' ( ೨೯ ಫೆಬ್ರವರಿ ೧೯೩೨ - ೧೭ ಜುಲೈ ೨೦೨೦) ಒಬ್ಬ ಭಾರತೀಯ ಗಣಿತಶಾಸ್ತ್ರಜ್ಞ. ಇವರು ಚೆನ್ನೈ ಮ್ಯಾಥಮ್ಯಾಟಿಕಲ್ ಇನ್ಸ್ಟಿಟ್ಯೂಟ್ನ ಸಂಸ್ಥಾಪಕ ಮತ್ತು ನಿರ್ದೇಶಕ-ಎಮೆರಿಟಸ್ ಆಗಿದ್ದರು ಮತ್ತು ಬೀಜಗಣಿತ ರೇಖಾಗಣಿತದಲ್ಲಿ ಹೆಸರುವಾಸಿಯಾಗಿದ್ದಾರೆ. ನಂತರ ಇವರಿಗೆ ಶೇಷಾದ್ರಿ ಸ್ಥಿರಾಂಕ ಎಂದು ಹೆಸರಿಡಲಾಗಿದೆ. ರೀಮನ್ ಮೇಲ್ಮೈಯಲ್ಲಿ ಸ್ಥಿರ ವೆಕ್ಟರ್ ಬಂಡಲ್ಗಳಿಗೆ ಅಗತ್ಯವಾದ ಪರಿಸ್ಥಿತಿಗಳನ್ನು ಸಾಬೀತುಪಡಿಸಿದ ನರಸಿಂಹನ್-ಶೇಷಾದ್ರಿಯವರು ಪ್ರಮೇಯದ ಪುರಾವೆಗಾಗಿ ಗಣಿತಶಾಸ್ತ್ರಜ್ಞ ಎಂ.ಎಸ್.ನರಸಿಂಹನ್ ಅವರ ಸಹಯೋಗಕ್ಕಾಗಿ ಹೆಸರುವಾಸಿಯಾಗಿದ್ದರು.
ಇವರು ೨೦೦೯ ರಲ್ಲಿ ದೇಶದ ಮೂರನೇ ನಾಗರಿಕ ಗೌರವ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದರು.
==ಪದವಿಗಳು ಮತ್ತು ಹುದ್ದೆಗಳು==
ಶೇಷಾದ್ರಿಯವರು ತಮಿಳುನಾಡಿನ ಕಾಂಚೀಪುರಂನಲ್ಲಿ ಹಿಂದೂ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.ಅವರು ೧೯೫೩ ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಗಣಿತಶಾಸ್ತ್ರದಲ್ಲಿ ಜೆಸ್ಯೂಟ್ ಪಾದ್ರಿ ಎಫ಼್ಆರ್. ಚಾರ್ಲ್ಸ್ ರೇಸಿನ್ ಮತ್ತು ಎಸ್.ನಾರಾಯಣ್ ಮಾರ್ಗದರ್ಶನದಲ್ಲಿ ತಮ್ಮ ಬಿಎ (ಗೌರವ) ಪದವಿಯನ್ನು ಪಡೆದರು. ೧೯೫೮ ರಲ್ಲಿ ಕೆ. ಎಸ್. ಚಂದ್ರಶೇಖರನ್ ಅವರ ಮೇಲ್ವಿಚಾರಣೆಯಲ್ಲಿ ಬಾಂಬೆ ವಿಶ್ವವಿದ್ಯಾನಿಲಯದಿಂದ ತಮ್ಮ ಪಿಎಚ್ಡಿ ಪೂರ್ಣಗೊಳಿಸಿದರು ಮತ್ತು ೧೯೭೧ ರಲ್ಲಿ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ನ ಸಹವರ್ತಿಯಾಗಿ ಆಯ್ಕೆಯಾದರು.
ಶೇಷಾದ್ರಿ ಅವರು ೧೯೫೩ ರಿಂದ ೧೯೮೪ ರವರೆಗೆ ಬಾಂಬೆಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ನಲ್ಲಿ ಗಣಿತಶಾಸ್ತ್ರದ ಶಾಲೆಯಲ್ಲಿ ಸಂಶೋಧನಾ ವಿದ್ವಾಂಸರಾಗಿ ಪ್ರಾರಂಭಿಸಿ, ಹಿರಿಯ ಪ್ರಾಧ್ಯಾಪಕರಾಗಿ ಏರಿದರು. ೧೯೮೪ ರಿಂದ ೧೯೮೯ ರವರೆಗೆ ಅವರು ಚೆನ್ನೈನ ಗಣಿತ ವಿಜ್ಞಾನ ಸಂಸ್ಥೆಯಲ್ಲಿ ಕೆಲಸ ಮಾಡಿದರು. ೧೯೮೯ ರಿಂದ ೨೦೧೦ ರವರೆಗೆ ಅವರು ಚೆನ್ನೈ ಗಣಿತ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಿದರು. ಕೆಳಗಿಳಿದ ನಂತರ, ೨೦೨೦ ರಲ್ಲಿ ಸಾಯುವವರೆಗೂ ಇನ್ಸ್ಟಿಟ್ಯೂಟ್ನ ನಿರ್ದೇಶಕ-ಎಮೆರಿಟಸ್ ಆಗಿ ಮುಂದುವರೆದರು. ೨೦೧೦ ಮತ್ತು ೨೦೧೧ ರಲ್ಲಿ ಇನ್ಫೋಸಿಸ್ ಪ್ರಶಸ್ತಿಗಾಗಿ ಗಣಿತ ವಿಜ್ಞಾನದ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದಾರೆ.
==ಸಂದರ್ಶಕ ಪ್ರಾಧ್ಯಾಪಕರ ಹುದ್ದೆಗಳು==
*ಪ್ಯಾರಿಸ್ ವಿಶ್ವವಿದ್ಯಾಲಯ, ಫ್ರಾನ್ಸ್
*ಹಾರ್ವರ್ಡ್ ವಿಶ್ವವಿದ್ಯಾಲಯ, ಕೇಂಬ್ರಿಡ್ಜ್
*ಯುಸಿಎಲ್ಎ
*ಬ್ರಾಂಡೀಸ್ ವಿಶ್ವವಿದ್ಯಾಲಯ
*ಬಾನ್ ವಿಶ್ವವಿದ್ಯಾಲಯ, ಬಾನ್
*ಕ್ಯೋಟೋ ವಿಶ್ವವಿದ್ಯಾಲಯ, ಕ್ಯೋಟೋ, ಜಪಾನ್
ಅವರು ಐಸಿಎಂನಲ್ಲಿ ಮಾತುಕತೆ ನಡೆಸಿದ್ದಾರೆ
==ಪ್ರಶಸ್ತಿಗಳು ಮತ್ತು ಸಹಭಾಗಿತ್ವ==
*ಗೌರವ ಪದವಿ, ಯೂನಿವರ್ಸಿಟಿ ಪಿಯರ್ ಎಟ್ ಮೇರಿ ಕ್ಯೂರಿ (ಯುಪಿಎಮ್ಸಿ), ಪ್ಯಾರಿಸ್, ೨೦೧೩
*ಹೊನೊರಿಸ್ ಕಾಸಾ, ಹೈದರಾಬಾದ್ ವಿಶ್ವವಿದ್ಯಾಲಯ, ಭಾರತ
*ಪದ್ಮಭೂಷಣ
*ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ
*ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ನಿಂದ ಶ್ರೀನಿವಾಸ ರಾಮಾನುಜನ್ ಪದಕ
*ಗೌರವ ಡಿ.ಎಸ್ಸಿ. ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ
*ಐಎಎಸ್, ಐಎನ್ಎಸ್ಎ ನ ಸಹವರ್ತಿ ಮತ್ತು ರಾಯಲ್ ಸೊಸೈಟಿಯ ಸಹವರ್ತಿ
*ಯುನೈಟೆಡ್ ಸ್ಟೇಟ್ಸ್ ನ್ಯಾಷನಲ್ ಅಕಾಡೆಮಿ ಸೈನ್ಸಸ್ನ ಸದಸ್ಯತ್ವ
*ಅಮೆರಿಕನ್ ಮ್ಯಾಥಮೆಟಿಕಲ್ ಸೊಸೈಟಿಯ ಸಹವರ್ತಿ, ೨೦೧೨
==ಸಂಶೋಧನಾ ಕಾರ್ಯ==
ಶೇಷಾದ್ರಿಯವರ ಮುಖ್ಯ ಕೆಲಸವೆಂದರೆ ಬೀಜಗಣಿತ ರೇಖಾಗಣಿತ. ಇವರು ಎಮ್ ಎಸ್ ನರಸಿಂಹನ್ ಅವರ ಜೊತೆಗೆ ಏಕೀಕೃತ ವೆಕ್ಟರ್ ಬಂಡಲ್ಸ್ನ ಕೆಲಸದಲ್ಲಿ ಸೇರಿದ್ದು, ಇದು ನರಸಿಂಹನ್-ಶೇಷಾದ್ರಿ ಪ್ರಮೇಯದ ಕ್ಷೇತ್ರದ ಮೇಲೆ ಪ್ರಭಾವ ಬೀರಿದೆ. ಜ್ಯಾಮಿತೀಯ ಅಸ್ಥಿರ ಸಿದ್ಧಾಂತ ಮತ್ತು ಶುಬರ್ಟ್ ಪ್ರಭೇದಗಳ ಮೇಲೆ ಅವರ ಕೆಲಸ, ನಿರ್ದಿಷ್ಟವಾಗಿ ಪ್ರಮಾಣಿತ ಏಕಪದ ಸಿದ್ಧಾಂತದ ಅವರ ಪರಿಚಯವು ವ್ಯಾಪಕವಾಗಿ ಗುರುತಿಸಲ್ಪಟ್ಟಿದೆ.
==ಪ್ರಕಟಣೆಗಳು==
*ನರಸಿಂಹನ್, ಎಂ.ಎಸ್.: ಶೇಷಾದ್ರಿ, ಸಿ.ಎಸ್. (1965). "ಕಾಂಪ್ಯಾಕ್ಟ್ ರೀಮನ್ ಮೇಲ್ಮೈಯಲ್ಲಿ ಸ್ಥಿರ ಮತ್ತು ಏಕೀಕೃತ ವೆಕ್ಟರ್ ಕಟ್ಟುಗಳು". ಗಣಿತಶಾಸ್ತ್ರದ ವಾರ್ಶ್ಃಇ ಸಂಪುಟ. 82, ಸಂ. 3. 82 (3): 540–567. ದೂ:10.2307/1970710. JSTOR 1970710. MR 0184252.
*ಶೇಷಾದ್ರಿ, C. S. (2007), ಸ್ಟ್ಯಾಂಡರ್ಡ್ ಮೊನೊಮಿಯಲ್ಗಳ ಸಿದ್ಧಾಂತದ ಪರಿಚಯ, ಗಣಿತಶಾಸ್ತ್ರದಲ್ಲಿ ಪಠ್ಯಗಳು ಮತ್ತು ಓದುವಿಕೆಗಳು, ಸಂಪುಟ. 46, ನವದೆಹಲಿ: ಹಿಂದೂಸ್ತಾನ್ ಬುಕ್ ಏಜೆನ್ಸಿ, ISBN 9788185931784, MR 2347272
*ಶೇಷಾದ್ರಿ, ಸಿ.ಎಸ್. (೨೦೧೦), ಭಾರತೀಯ ಗಣಿತಶಾಸ್ತ್ರದ ಇತಿಹಾಸದಲ್ಲಿ ಅಧ್ಯಯನಗಳು. ನವದೆಹಲಿ: ಹಿಂದೂಸ್ತಾನ್ ಬುಕ್ ಏಜೆನ್ಸಿ. ISBN 9789380250069.
*ಶೇಷಾದ್ರಿ, ಸಿ.ಎಸ್. (೨೦೧೨), ಸಿ.ಎಸ್. ಶೇಷಾದ್ರಿಯವರ ಕಲೆಕ್ಟೆಡ್ ಪೇಪರ್ಸ್. ಸಂಪುಟ 1. ವೆಕ್ಟರ್ ಬಂಡಲ್ಸ್ ಮತ್ತು ಇನ್ವೇರಿಯಂಟ್ ಥಿಯರಿ, ನವದೆಹಲಿ: ಹಿಂದೂಸ್ತಾನ್ ಬುಕ್ ಏಜೆನ್ಸಿ, ISBN 9789380250175, MR 2905897
*ಶೇಷಾದ್ರಿ, ಸಿ.ಎಸ್. (೨೦೧೨), ಸಿ.ಎಸ್. ಶೇಷಾದ್ರಿಯವರ ಕಲೆಕ್ಟೆಡ್ ಪೇಪರ್ಸ್. ಸಂಪುಟ 2. ಶುಬರ್ಟ್ ಜ್ಯಾಮಿತಿ ಮತ್ತು ಪ್ರಾತಿನಿಧ್ಯ ಸಿದ್ಧಾಂತ., ನವದೆಹಲಿ: ಹಿಂದೂಸ್ತಾನ್ ಬುಕ್ ಏಜೆನ್ಸಿ, ISBN 9789380250175, MR 2905898
52qdmmhfdtqy37pclhkf8un7n1ajci1
ಸದಸ್ಯ:Akshitha achar/ನನ್ನ ಪ್ರಯೋಗಪುಟ 1
2
143371
1108545
1105255
2022-07-23T07:51:04Z
Akshitha achar
75927
wikitext
text/x-wiki
'''ಬೆಳ್ಳಿ ಅರೋವಾನಾ'''
[[File:Osteoglossum bicirrhosum.JPG|400px|none|right|ಬೆಳ್ಳಿ ಅರೋವಾನಾ]]
ಸಿಲ್ವರ್ ಅರೋವಾನಾ ದಕ್ಷಿಣ ಅಮೇರಿಕ [[ಆಸ್ಟಿಯೋಗ್ಲೋಸಮ್]] [[:en:Fresh water|ಸಿಹಿ ನೀರಿನ]] [[:en:Osteichthyes|ಮೂಳೆ ಮೀನು]] ಆಸ್ಟಯೋಗೋಸಿಡೆ.ಬೆಳ್ಳಿಯ ಅರೋವಾನಾಗಳು ಕೆಲವೊಮ್ಮೆ [[ಅಕ್ವೇರಿಯಂಗಳಲ್ಲಿ]] ಇರಿಸಲಾಗುತ್ತದೆ.ಆದರೆ ಅವು [[ಪರಭಕ್ಷಕ]] ಮತ್ತು ಬಹಳ ದೊಡ್ಡ ಟ್ಯಾಂಕ್ ಅಗತ್ಯವಿರುತ್ತದೆ. ಸಾಮಾನ್ಯ ಹೆಸರು ಆಸ್ಟಿಯೋಗ್ಲೋಸಮ್ ಅಂದರೆ 'ಮೊಳೆ-ನಾಲಿಗೆ"ಮತ್ತು ನಿರ್ದಿಷ್ಟ ಬೈಸಿಹೋರ್ಸಮ್ ಎಂದರೆ "ಎರಡು ಬಾರ್ಬೆಲ್ಸ್"(ಇದು [[ಗ್ರೀಕ್ ಭಾಷೆ]]).
==ವ್ಯಾಪ್ತಿ ಮತ್ತು ಆವಾಸ ಸ್ಥಾನ==
ಈ ದಕ್ಷಿಣ ಅಮೆರಿಕಾದ ಪ್ರಭೇದವು ಅಮೆಜಾನ್ಗೆ ಸ್ಥಳೀಯವಾಗಿದೆ.ಎಸ್ಸೆಕಿಬೋ ಮತ್ತು ಓಯಾಪಾಕ್ ಜಲಾನಯನ ಪ್ರದೇಶಗಳು.ಇದು ಬ್ರಾಂಕೋ ನದಿಯನ್ನು ಹೊರತುಪಡಿಸಿ ರಿಯೊ ನೀಗ್ರೋ ಜಲಾನಯನ ಪ್ರದಶಗಳಲ್ಲಿ ಇರುವುದಿಲ್ಲ.ಇಲ್ಲಿ ಬೆಳ್ಳಿ ಮತ್ತು ಕಪ್ಪು ಅರೋವಾನಾಗಳು ವಾಸಿಸುತ್ತವೆ.ಬೆಳ್ಳಿಯ ಅರೋವಾನಾವು ಪ್ರವಾಹಕ್ಕೆ ಒಳಗಾದ ಕಾಡುಗಳನ್ನು ಒಳಗೊಂಡಂತೆ ಕಪ್ಪು ಮತ್ತು ಬಿಳಿ ನೀರಿನ ಆವಾಸ ಸ್ಥಾನಗಳಲ್ಲಿ ಕಂಡುಬರುತ್ತದೆ.
==ವಿವರಣೆ==
ಈ ಮೀನು ತುಲನಾತ್ಮಕವಾಗಿ ದೊಡ್ಡ ಮಾಪಕಗಳು, ಉದ್ದವಾದ ದೇಹ ಮತ್ತು ಮೊನಚಾದ ಬಾಲವನ್ನು ಹೊಂದಿದೆ, ಡಾರ್ಸಲ್ ಮತ್ತು ಗುದದ ರೆಕ್ಕೆಗಳು ಸಣ್ಣ ಕಾಡಲ್ ಫಿನ್ವರೆಗೆ ವಿಸ್ತರಿಸುತ್ತವೆ, ಅದರೊಂದಿಗೆ ಅವು ಬಹುತೇಕ ಬೆಸೆದುಕೊಂಡಿವೆ. ಇದರ ಗರಿಷ್ಠ ಒಟ್ಟು ಉದ್ದವನ್ನು ಸಾಮಾನ್ಯವಾಗಿ ೦.೯ ಮೀ (೩.೦ ಅಡಿ) ಎಂದು ಪರಿಗಣಿಸಲಾಗುತ್ತದೆ, ಆದರೆ ೧.೨ ಮೀ (೩.೯ ಅಡಿ) ವರೆಗಿನ ವ್ಯಕ್ತಿಗಳ ವರದಿಗಳಿವೆ. ಕಪ್ಪು ಅರೋವಾನಾಕ್ಕಿಂತ ಭಿನ್ನವಾಗಿ, ಬೆಳ್ಳಿಯ ಅರೋವಾನಾ ತನ್ನ ಜೀವಿತಾವಧಿಯಲ್ಲಿ ಒಂದೇ ಬಣ್ಣವನ್ನು ಹೊಂದಿರುತ್ತದೆ. ಎರಡು ಜಾತಿಗಳ ವಯಸ್ಕರು ತುಂಬಾ ಹೋಲುತ್ತಾರೆ, ಆದರೆ ಮೆರಿಸ್ಟಿಕ್ಸ್ ಮೂಲಕ ಪ್ರತ್ಯೇಕಿಸಬಹುದು.<ref>https://nas.er.usgs.gov/queries/factsheet.aspx?SpeciesID=799</ref>
ಅರೋವಾನಾಗಳನ್ನು ಕೆಲವೊಮ್ಮೆ ಅಕ್ವಾರಿಸ್ಟ್ಗಳು 'ಡ್ರ್ಯಾಗನ್ ಮೀನು' ಎಂದು ಕರೆಯುತ್ತಾರೆ ಏಕೆಂದರೆ ಅವುಗಳ ಹೊಳೆಯುವ, ರಕ್ಷಾಕವಚದಂತಹ ಮಾಪಕಗಳು ಮತ್ತು ಡಬಲ್ ಬಾರ್ಬೆಲ್ಗಳು ಪೂರ್ವ ಏಷ್ಯಾದ ಜಾನಪದ ಕಥೆಗಳಲ್ಲಿ [[ಡ್ರ್ಯಾಗನ್]]ಗಳ ವಿವರಣೆಯನ್ನು ನೆನಪಿಸುತ್ತವೆ.
==ನಡವಳಿಕೆ==
ನೀರಿನಿಂದ ಜಿಗಿಯುವ ಮತ್ತು ಅದರ ಬೇಟೆಯನ್ನು ಹಿಡಿಯುವ ಸಾಮರ್ಥ್ಯದ ಕಾರಣದಿಂದಾಗಿ ಈ ಜಾತಿಯನ್ನು [["ವಾಟರ್ ಮಂಕಿ"]] ಎಂದೂ ಕರೆಯುತ್ತಾರೆ. [[ಬಾವಲಿಗಳು]]<ref>Fish and amphibians as bat predators</ref>, [[ಇಲಿಗಳು]] ಮತ್ತು ಪಕ್ಷಿಗಳ ಅವಶೇಷಗಳೊಂದಿಗೆ ಮಾದರಿಗಳು ಕಂಡುಬಂದರೂ, ಇದು ಸಾಮಾನ್ಯವಾಗಿ ಸಂಭಾವ್ಯ ಬೇಟೆಗಾಗಿ ಕಾಯುತ್ತಿರುವ ನೀರಿನ ಮೇಲ್ಮೈ ಬಳಿ ಈಜುತ್ತದೆ. .ಅದರ ಮುಖ್ಯ ಆಹಾರವು ಕಠಿಣಚರ್ಮಿಗಳು,ಕೀಟಗಳು,[[ಸಣ್ಣ ಮೀನುಗಳು]] ಮತ್ತು ನೀರಿನ ಮೇಲ್ಮೈಯಲ್ಲಿ ತೇಲುತ್ತಿರುವ ಇತರ ಪ್ರಾಣಿಗಳನ್ನು ಒಳಗೊಂಡಿರುತ್ತದೆ.ಅದರ ಡ್ರಾಬ್ರಿಡ್ಜ್ ತರಹದ ಬಾಯಿಯನ್ನು ಆಹಾರಕ್ಕಾಗಿ ಪ್ರತ್ಯೇಕವಾಗಿ ಅಳವಡಿಸಲಾಗಿದೆ.
==ಸಂರಕ್ಷಣಾ ಸ್ಥಿತಿ==
ಬೆಳ್ಳಿಯ ಅರೋವಾನಾವನ್ನು ಪ್ರಸ್ತುತ ಯಾವುದೇ ಸೈಟ್ಸ್ ಅನುಬಂಧದಲ್ಲಿ ಅಥವಾ ೨೦೦೪ರ ಐಯುವ್ಸಿಎನ್ [[ರೆಡ್ ಲಿಸ್ಟ್]]ನಲ್ಲಿ ಪಟ್ಟಿ ಮಾಡಲಾಗಿಲ್ಲ. ಇದು ದಕ್ಷಿಣ ಅಮೆರಿಕಾದ ಅತ್ಯಂತ ಜನಪ್ರಿಯ ಅಲಂಕಾರಿಕ ಮೀನುಗಳಲ್ಲಿ ಒಂದಾಗಿದೆ, ಆದಾಗ್ಯೂ, ಅದರ ಸಂರಕ್ಷಣೆಯ ಸ್ಥಿತಿಯು ಗಮನಕ್ಕೆ ಅರ್ಹವಾಗಿದೆ.
ಆಗಸ್ಟ್ ೨೦೦೫ ರಲ್ಲಿ ಎನ್ವಿರಾನ್ಮೆಂಟ್ ನ್ಯೂಸ್ ಸರ್ವಿಸ್ ವರದಿ ಮಾಡಿದಂತೆ, ಸಿಲ್ವರ್ ಅರೋವಾನಾ ಜನಸಂಖ್ಯೆಯ ಹಂಚಿಕೆಯ ಬಳಕೆಯು ಬ್ರೆಜಿಲಿಯನ್ ಮತ್ತು ಕೊಲಂಬಿಯಾದ ಅಧಿಕಾರಿಗಳ ನಡುವಿನ ವಿವಾದಕ್ಕೆ ಕಾರಣವಾಗಿದೆ. ಜುವೆನೈಲ್ ಸಿಲ್ವರ್ ಅರೋವಾನಾಗಳನ್ನು ಕೊಲಂಬಿಯಾದಲ್ಲಿ ಅಕ್ವೇರಿಯಂ ಮೀನುಗಳಾಗಿ ಮಾರಾಟ ಮಾಡಲಾಗುತ್ತದೆ, ಆದರೆ ಬ್ರೆಜಿಲಿಯನ್ ಅಮೆಜೋನಿಯಾದ ಜನರು ಆಹಾರಕ್ಕಾಗಿ ವಯಸ್ಕ ಮೀನುಗಳನ್ನು ಹಿಡಿಯುತ್ತಾರೆ. ಅರೋವಾನಾಗಳ ಸಂಖ್ಯೆಯಲ್ಲಿ ತೀವ್ರ ಕುಸಿತವು ಬ್ರೆಜಿಲಿಯನ್ ಅಧಿಕಾರಿಗಳು ಸೆಪ್ಟೆಂಬರ್ ೧ ಮತ್ತು ನವೆಂಬರ್ ೧೫ ರ ನಡುವೆ ಮೀನುಗಾರಿಕೆಯನ್ನು ನಿಷೇಧಿಸಲು ಕಾರಣವಾಯಿತು; ಕೊಲಂಬಿಯನ್ನರು ನವೆಂಬರ್ ೧ ಮತ್ತು ಮಾರ್ಚ್ ೧೫ ರ ನಡುವೆ ಅವುಗಳನ್ನು ವಶಪಡಿಸಿಕೊಳ್ಳುವುದನ್ನು ನಿಷೇಧಿಸುತ್ತಾರೆ.
ಸಿಲ್ವರ್ ಅರೋವಾನಾವನ್ನು ಅನುಭವಿ ಅಕ್ವಾರಿಸ್ಟ್ಗಳು [[ಸಾಕುಪ್ರಾಣಿಯಾಗಿ]] ಇರಿಸುತ್ತಾರೆ, ಇದನ್ನು ಏಷ್ಯನ್ ಅರೋವಾನಾಗೆ ಪ್ರವೇಶಿಸಬಹುದಾದ ಪರ್ಯಾಯವೆಂದು ಪರಿಗಣಿಸಲಾಗುತ್ತದೆ, ಇದನ್ನು ಸೈಟ್ಸ್ ಅನುಬಂಧ ಐನಲ್ಲಿ ಪಟ್ಟಿ ಮಾಡಲಾಗಿದೆ ಮತ್ತು ಆದ್ದರಿಂದ ಕಾನೂನುಬದ್ಧವಾಗಿ ಪಡೆಯುವುದು ಕಷ್ಟ ಮತ್ತು ದುಬಾರಿಯಾಗಿದೆ.
==ಇದನ್ನು ನೋಡಿ==
# [[:en:List of freshwater aquarium fish species|ಸಿಹಿನೀರಿನ ಮೀನು ಜಾತಿಗಳ ಪಟ್ಟಿ]]
# [[:en:Asian arowana|ಏಷ್ಯನ್ ಅರೋವಾನಾ]]
==ಛಾಯಾಂಕಣ==
<gallery>
Snow Arowana.jpg|ಹಿಮ ಅರೋವಾನಾ
</gallery>
==ಉಲ್ಲೇಖಗಳು==
fmshf3dncrlfjngtn5765ukevnvg3nw
1108550
1108545
2022-07-23T07:53:55Z
Akshitha achar
75927
wikitext
text/x-wiki
'''ಬೆಳ್ಳಿ ಅರೋವಾನಾ'''
[[File:Osteoglossum bicirrhosum.JPG|400px|none|right|ಬೆಳ್ಳಿ ಅರೋವಾನಾ]]
ಸಿಲ್ವರ್ ಅರೋವಾನಾ ದಕ್ಷಿಣ ಅಮೇರಿಕ [[ಆಸ್ಟಿಯೋಗ್ಲೋಸಮ್]] [[:en:Fresh water|ಸಿಹಿ ನೀರಿನ]] [[:en:Osteichthyes|ಮೂಳೆ ಮೀನು]] ಆಸ್ಟಯೋಗೋಸಿಡೆ.ಬೆಳ್ಳಿಯ ಅರೋವಾನಾಗಳು ಕೆಲವೊಮ್ಮೆ [[ಅಕ್ವೇರಿಯಂಗಳಲ್ಲಿ]] ಇರಿಸಲಾಗುತ್ತದೆ.ಆದರೆ ಅವು [[ಪರಭಕ್ಷಕ]] ಮತ್ತು ಬಹಳ ದೊಡ್ಡ ಟ್ಯಾಂಕ್ ಅಗತ್ಯವಿರುತ್ತದೆ. ಸಾಮಾನ್ಯ ಹೆಸರು ಆಸ್ಟಿಯೋಗ್ಲೋಸಮ್ ಅಂದರೆ 'ಮೊಳೆ-ನಾಲಿಗೆ"ಮತ್ತು ನಿರ್ದಿಷ್ಟ ಬೈಸಿಹೋರ್ಸಮ್ ಎಂದರೆ "ಎರಡು ಬಾರ್ಬೆಲ್ಸ್"(ಇದು [[ಗ್ರೀಕ್ ಭಾಷೆ]]).
==ವ್ಯಾಪ್ತಿ ಮತ್ತು ಆವಾಸ ಸ್ಥಾನ==
ಈ ದಕ್ಷಿಣ ಅಮೆರಿಕಾದ ಪ್ರಭೇದವು ಅಮೆಜಾನ್ಗೆ ಸ್ಥಳೀಯವಾಗಿದೆ.ಎಸ್ಸೆಕಿಬೋ ಮತ್ತು ಓಯಾಪಾಕ್ ಜಲಾನಯನ ಪ್ರದೇಶಗಳು.ಇದು ಬ್ರಾಂಕೋ ನದಿಯನ್ನು ಹೊರತುಪಡಿಸಿ ರಿಯೊ ನೀಗ್ರೋ ಜಲಾನಯನ ಪ್ರದಶಗಳಲ್ಲಿ ಇರುವುದಿಲ್ಲ.ಇಲ್ಲಿ ಬೆಳ್ಳಿ ಮತ್ತು ಕಪ್ಪು ಅರೋವಾನಾಗಳು ವಾಸಿಸುತ್ತವೆ.ಬೆಳ್ಳಿಯ ಅರೋವಾನಾವು ಪ್ರವಾಹಕ್ಕೆ ಒಳಗಾದ ಕಾಡುಗಳನ್ನು ಒಳಗೊಂಡಂತೆ ಕಪ್ಪು ಮತ್ತು ಬಿಳಿ ನೀರಿನ ಆವಾಸ ಸ್ಥಾನಗಳಲ್ಲಿ ಕಂಡುಬರುತ್ತದೆ.
==ವಿವರಣೆ==
ಈ ಮೀನು ತುಲನಾತ್ಮಕವಾಗಿ ದೊಡ್ಡ ಮಾಪಕಗಳು, ಉದ್ದವಾದ ದೇಹ ಮತ್ತು ಮೊನಚಾದ ಬಾಲವನ್ನು ಹೊಂದಿದೆ, ಡಾರ್ಸಲ್ ಮತ್ತು ಗುದದ ರೆಕ್ಕೆಗಳು ಸಣ್ಣ ಕಾಡಲ್ ಫಿನ್ವರೆಗೆ ವಿಸ್ತರಿಸುತ್ತವೆ, ಅದರೊಂದಿಗೆ ಅವು ಬಹುತೇಕ ಬೆಸೆದುಕೊಂಡಿವೆ. ಇದರ ಗರಿಷ್ಠ ಒಟ್ಟು ಉದ್ದವನ್ನು ಸಾಮಾನ್ಯವಾಗಿ ೦.೯ ಮೀ (೩.೦ ಅಡಿ) ಎಂದು ಪರಿಗಣಿಸಲಾಗುತ್ತದೆ, ಆದರೆ ೧.೨ ಮೀ (೩.೯ ಅಡಿ) ವರೆಗಿನ ವ್ಯಕ್ತಿಗಳ ವರದಿಗಳಿವೆ. ಕಪ್ಪು ಅರೋವಾನಾಕ್ಕಿಂತ ಭಿನ್ನವಾಗಿ, ಬೆಳ್ಳಿಯ ಅರೋವಾನಾ ತನ್ನ ಜೀವಿತಾವಧಿಯಲ್ಲಿ ಒಂದೇ ಬಣ್ಣವನ್ನು ಹೊಂದಿರುತ್ತದೆ. ಎರಡು ಜಾತಿಗಳ ವಯಸ್ಕರು ತುಂಬಾ ಹೋಲುತ್ತಾರೆ, ಆದರೆ ಮೆರಿಸ್ಟಿಕ್ಸ್ ಮೂಲಕ ಪ್ರತ್ಯೇಕಿಸಬಹುದು.<ref>https://nas.er.usgs.gov/queries/factsheet.aspx?SpeciesID=799</ref>
ಅರೋವಾನಾಗಳನ್ನು ಕೆಲವೊಮ್ಮೆ ಅಕ್ವಾರಿಸ್ಟ್ಗಳು 'ಡ್ರ್ಯಾಗನ್ ಮೀನು' ಎಂದು ಕರೆಯುತ್ತಾರೆ ಏಕೆಂದರೆ ಅವುಗಳ ಹೊಳೆಯುವ, ರಕ್ಷಾಕವಚದಂತಹ ಮಾಪಕಗಳು ಮತ್ತು ಡಬಲ್ ಬಾರ್ಬೆಲ್ಗಳು ಪೂರ್ವ ಏಷ್ಯಾದ ಜಾನಪದ ಕಥೆಗಳಲ್ಲಿ [[ಡ್ರ್ಯಾಗನ್]]ಗಳ ವಿವರಣೆಯನ್ನು ನೆನಪಿಸುತ್ತವೆ.
==ನಡವಳಿಕೆ==
ನೀರಿನಿಂದ ಜಿಗಿಯುವ ಮತ್ತು ಅದರ ಬೇಟೆಯನ್ನು ಹಿಡಿಯುವ ಸಾಮರ್ಥ್ಯದ ಕಾರಣದಿಂದಾಗಿ ಈ ಜಾತಿಯನ್ನು [["ವಾಟರ್ ಮಂಕಿ"]] ಎಂದೂ ಕರೆಯುತ್ತಾರೆ. [[ಬಾವಲಿಗಳು]]<ref>https://journals.ku.edu/EuroJEcol/article/view/11660</ref>, [[ಇಲಿಗಳು]] ಮತ್ತು ಪಕ್ಷಿಗಳ ಅವಶೇಷಗಳೊಂದಿಗೆ ಮಾದರಿಗಳು ಕಂಡುಬಂದರೂ, ಇದು ಸಾಮಾನ್ಯವಾಗಿ ಸಂಭಾವ್ಯ ಬೇಟೆಗಾಗಿ ಕಾಯುತ್ತಿರುವ ನೀರಿನ ಮೇಲ್ಮೈ ಬಳಿ ಈಜುತ್ತದೆ. .ಅದರ ಮುಖ್ಯ ಆಹಾರವು ಕಠಿಣಚರ್ಮಿಗಳು,ಕೀಟಗಳು,[[ಸಣ್ಣ ಮೀನುಗಳು]] ಮತ್ತು ನೀರಿನ ಮೇಲ್ಮೈಯಲ್ಲಿ ತೇಲುತ್ತಿರುವ ಇತರ ಪ್ರಾಣಿಗಳನ್ನು ಒಳಗೊಂಡಿರುತ್ತದೆ.ಅದರ ಡ್ರಾಬ್ರಿಡ್ಜ್ ತರಹದ ಬಾಯಿಯನ್ನು ಆಹಾರಕ್ಕಾಗಿ ಪ್ರತ್ಯೇಕವಾಗಿ ಅಳವಡಿಸಲಾಗಿದೆ.
==ಸಂರಕ್ಷಣಾ ಸ್ಥಿತಿ==
ಬೆಳ್ಳಿಯ ಅರೋವಾನಾವನ್ನು ಪ್ರಸ್ತುತ ಯಾವುದೇ ಸೈಟ್ಸ್ ಅನುಬಂಧದಲ್ಲಿ ಅಥವಾ ೨೦೦೪ರ ಐಯುವ್ಸಿಎನ್ [[ರೆಡ್ ಲಿಸ್ಟ್]]ನಲ್ಲಿ ಪಟ್ಟಿ ಮಾಡಲಾಗಿಲ್ಲ. ಇದು ದಕ್ಷಿಣ ಅಮೆರಿಕಾದ ಅತ್ಯಂತ ಜನಪ್ರಿಯ ಅಲಂಕಾರಿಕ ಮೀನುಗಳಲ್ಲಿ ಒಂದಾಗಿದೆ, ಆದಾಗ್ಯೂ, ಅದರ ಸಂರಕ್ಷಣೆಯ ಸ್ಥಿತಿಯು ಗಮನಕ್ಕೆ ಅರ್ಹವಾಗಿದೆ.
ಆಗಸ್ಟ್ ೨೦೦೫ ರಲ್ಲಿ ಎನ್ವಿರಾನ್ಮೆಂಟ್ ನ್ಯೂಸ್ ಸರ್ವಿಸ್ ವರದಿ ಮಾಡಿದಂತೆ, ಸಿಲ್ವರ್ ಅರೋವಾನಾ ಜನಸಂಖ್ಯೆಯ ಹಂಚಿಕೆಯ ಬಳಕೆಯು ಬ್ರೆಜಿಲಿಯನ್ ಮತ್ತು ಕೊಲಂಬಿಯಾದ ಅಧಿಕಾರಿಗಳ ನಡುವಿನ ವಿವಾದಕ್ಕೆ ಕಾರಣವಾಗಿದೆ. ಜುವೆನೈಲ್ ಸಿಲ್ವರ್ ಅರೋವಾನಾಗಳನ್ನು ಕೊಲಂಬಿಯಾದಲ್ಲಿ ಅಕ್ವೇರಿಯಂ ಮೀನುಗಳಾಗಿ ಮಾರಾಟ ಮಾಡಲಾಗುತ್ತದೆ, ಆದರೆ ಬ್ರೆಜಿಲಿಯನ್ ಅಮೆಜೋನಿಯಾದ ಜನರು ಆಹಾರಕ್ಕಾಗಿ ವಯಸ್ಕ ಮೀನುಗಳನ್ನು ಹಿಡಿಯುತ್ತಾರೆ. ಅರೋವಾನಾಗಳ ಸಂಖ್ಯೆಯಲ್ಲಿ ತೀವ್ರ ಕುಸಿತವು ಬ್ರೆಜಿಲಿಯನ್ ಅಧಿಕಾರಿಗಳು ಸೆಪ್ಟೆಂಬರ್ ೧ ಮತ್ತು ನವೆಂಬರ್ ೧೫ ರ ನಡುವೆ ಮೀನುಗಾರಿಕೆಯನ್ನು ನಿಷೇಧಿಸಲು ಕಾರಣವಾಯಿತು; ಕೊಲಂಬಿಯನ್ನರು ನವೆಂಬರ್ ೧ ಮತ್ತು ಮಾರ್ಚ್ ೧೫ ರ ನಡುವೆ ಅವುಗಳನ್ನು ವಶಪಡಿಸಿಕೊಳ್ಳುವುದನ್ನು ನಿಷೇಧಿಸುತ್ತಾರೆ.
ಸಿಲ್ವರ್ ಅರೋವಾನಾವನ್ನು ಅನುಭವಿ ಅಕ್ವಾರಿಸ್ಟ್ಗಳು [[ಸಾಕುಪ್ರಾಣಿಯಾಗಿ]] ಇರಿಸುತ್ತಾರೆ, ಇದನ್ನು ಏಷ್ಯನ್ ಅರೋವಾನಾಗೆ ಪ್ರವೇಶಿಸಬಹುದಾದ ಪರ್ಯಾಯವೆಂದು ಪರಿಗಣಿಸಲಾಗುತ್ತದೆ, ಇದನ್ನು ಸೈಟ್ಸ್ ಅನುಬಂಧ ಐನಲ್ಲಿ ಪಟ್ಟಿ ಮಾಡಲಾಗಿದೆ ಮತ್ತು ಆದ್ದರಿಂದ ಕಾನೂನುಬದ್ಧವಾಗಿ ಪಡೆಯುವುದು ಕಷ್ಟ ಮತ್ತು ದುಬಾರಿಯಾಗಿದೆ.
==ಇದನ್ನು ನೋಡಿ==
# [[:en:List of freshwater aquarium fish species|ಸಿಹಿನೀರಿನ ಮೀನು ಜಾತಿಗಳ ಪಟ್ಟಿ]]
# [[:en:Asian arowana|ಏಷ್ಯನ್ ಅರೋವಾನಾ]]
==ಛಾಯಾಂಕಣ==
<gallery>
Snow Arowana.jpg|ಹಿಮ ಅರೋವಾನಾ
</gallery>
==ಉಲ್ಲೇಖಗಳು==
8r6s67docwt7q5gazjeildcyf8szwui
1108554
1108550
2022-07-23T07:56:57Z
Akshitha achar
75927
wikitext
text/x-wiki
'''ಬೆಳ್ಳಿ ಅರೋವಾನಾ'''
[[File:Osteoglossum bicirrhosum.JPG|400px|none|right|ಬೆಳ್ಳಿ ಅರೋವಾನಾ]]
ಸಿಲ್ವರ್ ಅರೋವಾನಾ ದಕ್ಷಿಣ ಅಮೇರಿಕ [[ಆಸ್ಟಿಯೋಗ್ಲೋಸಮ್]] [[:en:Fresh water|ಸಿಹಿ ನೀರಿನ]] [[:en:Osteichthyes|ಮೂಳೆ ಮೀನು]] ಆಸ್ಟಯೋಗೋಸಿಡೆ.ಬೆಳ್ಳಿಯ ಅರೋವಾನಾಗಳು ಕೆಲವೊಮ್ಮೆ [[ಅಕ್ವೇರಿಯಂಗಳಲ್ಲಿ]] ಇರಿಸಲಾಗುತ್ತದೆ.ಆದರೆ ಅವು [[ಪರಭಕ್ಷಕ]] ಮತ್ತು ಬಹಳ ದೊಡ್ಡ ಟ್ಯಾಂಕ್ ಅಗತ್ಯವಿರುತ್ತದೆ<ref>https://www.practicalfishkeeping.co.uk/features/articles/predators-south-american-arowana</ref>. ಸಾಮಾನ್ಯ ಹೆಸರು ಆಸ್ಟಿಯೋಗ್ಲೋಸಮ್ ಅಂದರೆ 'ಮೊಳೆ-ನಾಲಿಗೆ"ಮತ್ತು ನಿರ್ದಿಷ್ಟ ಬೈಸಿಹೋರ್ಸಮ್ ಎಂದರೆ "ಎರಡು ಬಾರ್ಬೆಲ್ಸ್"(ಇದು [[ಗ್ರೀಕ್ ಭಾಷೆ]]).
==ವ್ಯಾಪ್ತಿ ಮತ್ತು ಆವಾಸ ಸ್ಥಾನ==
ಈ ದಕ್ಷಿಣ ಅಮೆರಿಕಾದ ಪ್ರಭೇದವು ಅಮೆಜಾನ್ಗೆ ಸ್ಥಳೀಯವಾಗಿದೆ.ಎಸ್ಸೆಕಿಬೋ ಮತ್ತು ಓಯಾಪಾಕ್ ಜಲಾನಯನ ಪ್ರದೇಶಗಳು.ಇದು ಬ್ರಾಂಕೋ ನದಿಯನ್ನು ಹೊರತುಪಡಿಸಿ ರಿಯೊ ನೀಗ್ರೋ ಜಲಾನಯನ ಪ್ರದಶಗಳಲ್ಲಿ ಇರುವುದಿಲ್ಲ.ಇಲ್ಲಿ ಬೆಳ್ಳಿ ಮತ್ತು ಕಪ್ಪು ಅರೋವಾನಾಗಳು ವಾಸಿಸುತ್ತವೆ.ಬೆಳ್ಳಿಯ ಅರೋವಾನಾವು ಪ್ರವಾಹಕ್ಕೆ ಒಳಗಾದ ಕಾಡುಗಳನ್ನು ಒಳಗೊಂಡಂತೆ ಕಪ್ಪು ಮತ್ತು ಬಿಳಿ ನೀರಿನ ಆವಾಸ ಸ್ಥಾನಗಳಲ್ಲಿ ಕಂಡುಬರುತ್ತದೆ.
==ವಿವರಣೆ==
ಈ ಮೀನು ತುಲನಾತ್ಮಕವಾಗಿ ದೊಡ್ಡ ಮಾಪಕಗಳು, ಉದ್ದವಾದ ದೇಹ ಮತ್ತು ಮೊನಚಾದ ಬಾಲವನ್ನು ಹೊಂದಿದೆ, ಡಾರ್ಸಲ್ ಮತ್ತು ಗುದದ ರೆಕ್ಕೆಗಳು ಸಣ್ಣ ಕಾಡಲ್ ಫಿನ್ವರೆಗೆ ವಿಸ್ತರಿಸುತ್ತವೆ, ಅದರೊಂದಿಗೆ ಅವು ಬಹುತೇಕ ಬೆಸೆದುಕೊಂಡಿವೆ. ಇದರ ಗರಿಷ್ಠ ಒಟ್ಟು ಉದ್ದವನ್ನು ಸಾಮಾನ್ಯವಾಗಿ ೦.೯ ಮೀ (೩.೦ ಅಡಿ) ಎಂದು ಪರಿಗಣಿಸಲಾಗುತ್ತದೆ, ಆದರೆ ೧.೨ ಮೀ (೩.೯ ಅಡಿ) ವರೆಗಿನ ವ್ಯಕ್ತಿಗಳ ವರದಿಗಳಿವೆ. ಕಪ್ಪು ಅರೋವಾನಾಕ್ಕಿಂತ ಭಿನ್ನವಾಗಿ, ಬೆಳ್ಳಿಯ ಅರೋವಾನಾ ತನ್ನ ಜೀವಿತಾವಧಿಯಲ್ಲಿ ಒಂದೇ ಬಣ್ಣವನ್ನು ಹೊಂದಿರುತ್ತದೆ. ಎರಡು ಜಾತಿಗಳ ವಯಸ್ಕರು ತುಂಬಾ ಹೋಲುತ್ತಾರೆ, ಆದರೆ ಮೆರಿಸ್ಟಿಕ್ಸ್ ಮೂಲಕ ಪ್ರತ್ಯೇಕಿಸಬಹುದು.<ref>https://nas.er.usgs.gov/queries/factsheet.aspx?SpeciesID=799</ref>
ಅರೋವಾನಾಗಳನ್ನು ಕೆಲವೊಮ್ಮೆ ಅಕ್ವಾರಿಸ್ಟ್ಗಳು 'ಡ್ರ್ಯಾಗನ್ ಮೀನು' ಎಂದು ಕರೆಯುತ್ತಾರೆ ಏಕೆಂದರೆ ಅವುಗಳ ಹೊಳೆಯುವ, ರಕ್ಷಾಕವಚದಂತಹ ಮಾಪಕಗಳು ಮತ್ತು ಡಬಲ್ ಬಾರ್ಬೆಲ್ಗಳು ಪೂರ್ವ ಏಷ್ಯಾದ ಜಾನಪದ ಕಥೆಗಳಲ್ಲಿ [[ಡ್ರ್ಯಾಗನ್]]ಗಳ ವಿವರಣೆಯನ್ನು ನೆನಪಿಸುತ್ತವೆ.
==ನಡವಳಿಕೆ==
ನೀರಿನಿಂದ ಜಿಗಿಯುವ ಮತ್ತು ಅದರ ಬೇಟೆಯನ್ನು ಹಿಡಿಯುವ ಸಾಮರ್ಥ್ಯದ ಕಾರಣದಿಂದಾಗಿ ಈ ಜಾತಿಯನ್ನು [["ವಾಟರ್ ಮಂಕಿ"]] ಎಂದೂ ಕರೆಯುತ್ತಾರೆ. [[ಬಾವಲಿಗಳು]]<ref>https://journals.ku.edu/EuroJEcol/article/view/11660</ref>, [[ಇಲಿಗಳು]] ಮತ್ತು ಪಕ್ಷಿಗಳ ಅವಶೇಷಗಳೊಂದಿಗೆ ಮಾದರಿಗಳು ಕಂಡುಬಂದರೂ, ಇದು ಸಾಮಾನ್ಯವಾಗಿ ಸಂಭಾವ್ಯ ಬೇಟೆಗಾಗಿ ಕಾಯುತ್ತಿರುವ ನೀರಿನ ಮೇಲ್ಮೈ ಬಳಿ ಈಜುತ್ತದೆ. .ಅದರ ಮುಖ್ಯ ಆಹಾರವು ಕಠಿಣಚರ್ಮಿಗಳು,ಕೀಟಗಳು,[[ಸಣ್ಣ ಮೀನುಗಳು]] ಮತ್ತು ನೀರಿನ ಮೇಲ್ಮೈಯಲ್ಲಿ ತೇಲುತ್ತಿರುವ ಇತರ ಪ್ರಾಣಿಗಳನ್ನು ಒಳಗೊಂಡಿರುತ್ತದೆ.ಅದರ ಡ್ರಾಬ್ರಿಡ್ಜ್ ತರಹದ ಬಾಯಿಯನ್ನು ಆಹಾರಕ್ಕಾಗಿ ಪ್ರತ್ಯೇಕವಾಗಿ ಅಳವಡಿಸಲಾಗಿದೆ.
==ಸಂರಕ್ಷಣಾ ಸ್ಥಿತಿ==
ಬೆಳ್ಳಿಯ ಅರೋವಾನಾವನ್ನು ಪ್ರಸ್ತುತ ಯಾವುದೇ ಸೈಟ್ಸ್ ಅನುಬಂಧದಲ್ಲಿ ಅಥವಾ ೨೦೦೪ರ ಐಯುವ್ಸಿಎನ್ [[ರೆಡ್ ಲಿಸ್ಟ್]]ನಲ್ಲಿ ಪಟ್ಟಿ ಮಾಡಲಾಗಿಲ್ಲ. ಇದು ದಕ್ಷಿಣ ಅಮೆರಿಕಾದ ಅತ್ಯಂತ ಜನಪ್ರಿಯ ಅಲಂಕಾರಿಕ ಮೀನುಗಳಲ್ಲಿ ಒಂದಾಗಿದೆ, ಆದಾಗ್ಯೂ, ಅದರ ಸಂರಕ್ಷಣೆಯ ಸ್ಥಿತಿಯು ಗಮನಕ್ಕೆ ಅರ್ಹವಾಗಿದೆ.
ಆಗಸ್ಟ್ ೨೦೦೫ ರಲ್ಲಿ ಎನ್ವಿರಾನ್ಮೆಂಟ್ ನ್ಯೂಸ್ ಸರ್ವಿಸ್ ವರದಿ ಮಾಡಿದಂತೆ, ಸಿಲ್ವರ್ ಅರೋವಾನಾ ಜನಸಂಖ್ಯೆಯ ಹಂಚಿಕೆಯ ಬಳಕೆಯು ಬ್ರೆಜಿಲಿಯನ್ ಮತ್ತು ಕೊಲಂಬಿಯಾದ ಅಧಿಕಾರಿಗಳ ನಡುವಿನ ವಿವಾದಕ್ಕೆ ಕಾರಣವಾಗಿದೆ. ಜುವೆನೈಲ್ ಸಿಲ್ವರ್ ಅರೋವಾನಾಗಳನ್ನು ಕೊಲಂಬಿಯಾದಲ್ಲಿ ಅಕ್ವೇರಿಯಂ ಮೀನುಗಳಾಗಿ ಮಾರಾಟ ಮಾಡಲಾಗುತ್ತದೆ, ಆದರೆ ಬ್ರೆಜಿಲಿಯನ್ ಅಮೆಜೋನಿಯಾದ ಜನರು ಆಹಾರಕ್ಕಾಗಿ ವಯಸ್ಕ ಮೀನುಗಳನ್ನು ಹಿಡಿಯುತ್ತಾರೆ. ಅರೋವಾನಾಗಳ ಸಂಖ್ಯೆಯಲ್ಲಿ ತೀವ್ರ ಕುಸಿತವು ಬ್ರೆಜಿಲಿಯನ್ ಅಧಿಕಾರಿಗಳು ಸೆಪ್ಟೆಂಬರ್ ೧ ಮತ್ತು ನವೆಂಬರ್ ೧೫ ರ ನಡುವೆ ಮೀನುಗಾರಿಕೆಯನ್ನು ನಿಷೇಧಿಸಲು ಕಾರಣವಾಯಿತು; ಕೊಲಂಬಿಯನ್ನರು ನವೆಂಬರ್ ೧ ಮತ್ತು ಮಾರ್ಚ್ ೧೫ ರ ನಡುವೆ ಅವುಗಳನ್ನು ವಶಪಡಿಸಿಕೊಳ್ಳುವುದನ್ನು ನಿಷೇಧಿಸುತ್ತಾರೆ.
ಸಿಲ್ವರ್ ಅರೋವಾನಾವನ್ನು ಅನುಭವಿ ಅಕ್ವಾರಿಸ್ಟ್ಗಳು [[ಸಾಕುಪ್ರಾಣಿಯಾಗಿ]] ಇರಿಸುತ್ತಾರೆ, ಇದನ್ನು ಏಷ್ಯನ್ ಅರೋವಾನಾಗೆ ಪ್ರವೇಶಿಸಬಹುದಾದ ಪರ್ಯಾಯವೆಂದು ಪರಿಗಣಿಸಲಾಗುತ್ತದೆ, ಇದನ್ನು ಸೈಟ್ಸ್ ಅನುಬಂಧ ಐನಲ್ಲಿ ಪಟ್ಟಿ ಮಾಡಲಾಗಿದೆ ಮತ್ತು ಆದ್ದರಿಂದ ಕಾನೂನುಬದ್ಧವಾಗಿ ಪಡೆಯುವುದು ಕಷ್ಟ ಮತ್ತು ದುಬಾರಿಯಾಗಿದೆ.
==ಇದನ್ನು ನೋಡಿ==
# [[:en:List of freshwater aquarium fish species|ಸಿಹಿನೀರಿನ ಮೀನು ಜಾತಿಗಳ ಪಟ್ಟಿ]]
# [[:en:Asian arowana|ಏಷ್ಯನ್ ಅರೋವಾನಾ]]
==ಛಾಯಾಂಕಣ==
<gallery>
Snow Arowana.jpg|ಹಿಮ ಅರೋವಾನಾ
</gallery>
==ಉಲ್ಲೇಖಗಳು==
5xac3dz33ufgwy71l2ijzz1168zzd80
1108558
1108554
2022-07-23T07:58:47Z
Akshitha achar
75927
wikitext
text/x-wiki
'''ಬೆಳ್ಳಿ ಅರೋವಾನಾ'''
[[File:Osteoglossum bicirrhosum.JPG|400px|none|right|ಬೆಳ್ಳಿ ಅರೋವಾನಾ]]
ಸಿಲ್ವರ್ ಅರೋವಾನಾ ದಕ್ಷಿಣ ಅಮೇರಿಕ [[ಆಸ್ಟಿಯೋಗ್ಲೋಸಮ್]] [[:en:Fresh water|ಸಿಹಿ ನೀರಿನ]] [[:en:Osteichthyes|ಮೂಳೆ ಮೀನು]] ಆಸ್ಟಯೋಗೋಸಿಡೆ.ಬೆಳ್ಳಿಯ ಅರೋವಾನಾಗಳು ಕೆಲವೊಮ್ಮೆ [[ಅಕ್ವೇರಿಯಂಗಳಲ್ಲಿ]] ಇರಿಸಲಾಗುತ್ತದೆ.ಆದರೆ ಅವು [[ಪರಭಕ್ಷಕ]] ಮತ್ತು ಬಹಳ ದೊಡ್ಡ ಟ್ಯಾಂಕ್ ಅಗತ್ಯವಿರುತ್ತದೆ.<ref>https://www.practicalfishkeeping.co.uk/features/articles/predators-south-american-arowana</ref> ಸಾಮಾನ್ಯ ಹೆಸರು ಆಸ್ಟಿಯೋಗ್ಲೋಸಮ್ ಅಂದರೆ 'ಮೊಳೆ-ನಾಲಿಗೆ"ಮತ್ತು ನಿರ್ದಿಷ್ಟ ಬೈಸಿಹೋರ್ಸಮ್ ಎಂದರೆ "ಎರಡು ಬಾರ್ಬೆಲ್ಸ್"(ಇದು [[ಗ್ರೀಕ್ ಭಾಷೆ]]).
==ವ್ಯಾಪ್ತಿ ಮತ್ತು ಆವಾಸ ಸ್ಥಾನ==
ಈ ದಕ್ಷಿಣ ಅಮೆರಿಕಾದ ಪ್ರಭೇದವು ಅಮೆಜಾನ್ಗೆ ಸ್ಥಳೀಯವಾಗಿದೆ.ಎಸ್ಸೆಕಿಬೋ ಮತ್ತು ಓಯಾಪಾಕ್ ಜಲಾನಯನ ಪ್ರದೇಶಗಳು.ಇದು ಬ್ರಾಂಕೋ ನದಿಯನ್ನು ಹೊರತುಪಡಿಸಿ ರಿಯೊ ನೀಗ್ರೋ ಜಲಾನಯನ ಪ್ರದಶಗಳಲ್ಲಿ ಇರುವುದಿಲ್ಲ.ಇಲ್ಲಿ ಬೆಳ್ಳಿ ಮತ್ತು ಕಪ್ಪು ಅರೋವಾನಾಗಳು ವಾಸಿಸುತ್ತವೆ.ಬೆಳ್ಳಿಯ ಅರೋವಾನಾವು ಪ್ರವಾಹಕ್ಕೆ ಒಳಗಾದ ಕಾಡುಗಳನ್ನು ಒಳಗೊಂಡಂತೆ ಕಪ್ಪು ಮತ್ತು ಬಿಳಿ ನೀರಿನ ಆವಾಸ ಸ್ಥಾನಗಳಲ್ಲಿ ಕಂಡುಬರುತ್ತದೆ.
==ವಿವರಣೆ==
ಈ ಮೀನು ತುಲನಾತ್ಮಕವಾಗಿ ದೊಡ್ಡ ಮಾಪಕಗಳು, ಉದ್ದವಾದ ದೇಹ ಮತ್ತು ಮೊನಚಾದ ಬಾಲವನ್ನು ಹೊಂದಿದೆ, ಡಾರ್ಸಲ್ ಮತ್ತು ಗುದದ ರೆಕ್ಕೆಗಳು ಸಣ್ಣ ಕಾಡಲ್ ಫಿನ್ವರೆಗೆ ವಿಸ್ತರಿಸುತ್ತವೆ, ಅದರೊಂದಿಗೆ ಅವು ಬಹುತೇಕ ಬೆಸೆದುಕೊಂಡಿವೆ. ಇದರ ಗರಿಷ್ಠ ಒಟ್ಟು ಉದ್ದವನ್ನು ಸಾಮಾನ್ಯವಾಗಿ ೦.೯ ಮೀ (೩.೦ ಅಡಿ) ಎಂದು ಪರಿಗಣಿಸಲಾಗುತ್ತದೆ, ಆದರೆ ೧.೨ ಮೀ (೩.೯ ಅಡಿ) ವರೆಗಿನ ವ್ಯಕ್ತಿಗಳ ವರದಿಗಳಿವೆ. ಕಪ್ಪು ಅರೋವಾನಾಕ್ಕಿಂತ ಭಿನ್ನವಾಗಿ, ಬೆಳ್ಳಿಯ ಅರೋವಾನಾ ತನ್ನ ಜೀವಿತಾವಧಿಯಲ್ಲಿ ಒಂದೇ ಬಣ್ಣವನ್ನು ಹೊಂದಿರುತ್ತದೆ. ಎರಡು ಜಾತಿಗಳ ವಯಸ್ಕರು ತುಂಬಾ ಹೋಲುತ್ತಾರೆ, ಆದರೆ ಮೆರಿಸ್ಟಿಕ್ಸ್ ಮೂಲಕ ಪ್ರತ್ಯೇಕಿಸಬಹುದು.<ref>https://nas.er.usgs.gov/queries/factsheet.aspx?SpeciesID=799</ref>
ಅರೋವಾನಾಗಳನ್ನು ಕೆಲವೊಮ್ಮೆ ಅಕ್ವಾರಿಸ್ಟ್ಗಳು 'ಡ್ರ್ಯಾಗನ್ ಮೀನು' ಎಂದು ಕರೆಯುತ್ತಾರೆ ಏಕೆಂದರೆ ಅವುಗಳ ಹೊಳೆಯುವ, ರಕ್ಷಾಕವಚದಂತಹ ಮಾಪಕಗಳು ಮತ್ತು ಡಬಲ್ ಬಾರ್ಬೆಲ್ಗಳು ಪೂರ್ವ ಏಷ್ಯಾದ ಜಾನಪದ ಕಥೆಗಳಲ್ಲಿ [[ಡ್ರ್ಯಾಗನ್]]ಗಳ ವಿವರಣೆಯನ್ನು ನೆನಪಿಸುತ್ತವೆ.
==ನಡವಳಿಕೆ==
ನೀರಿನಿಂದ ಜಿಗಿಯುವ ಮತ್ತು ಅದರ ಬೇಟೆಯನ್ನು ಹಿಡಿಯುವ ಸಾಮರ್ಥ್ಯದ ಕಾರಣದಿಂದಾಗಿ ಈ ಜಾತಿಯನ್ನು [["ವಾಟರ್ ಮಂಕಿ"]] ಎಂದೂ ಕರೆಯುತ್ತಾರೆ. [[ಬಾವಲಿಗಳು]]<ref>https://journals.ku.edu/EuroJEcol/article/view/11660</ref>, [[ಇಲಿಗಳು]] ಮತ್ತು ಪಕ್ಷಿಗಳ ಅವಶೇಷಗಳೊಂದಿಗೆ ಮಾದರಿಗಳು ಕಂಡುಬಂದರೂ, ಇದು ಸಾಮಾನ್ಯವಾಗಿ ಸಂಭಾವ್ಯ ಬೇಟೆಗಾಗಿ ಕಾಯುತ್ತಿರುವ ನೀರಿನ ಮೇಲ್ಮೈ ಬಳಿ ಈಜುತ್ತದೆ. .ಅದರ ಮುಖ್ಯ ಆಹಾರವು ಕಠಿಣಚರ್ಮಿಗಳು,ಕೀಟಗಳು,[[ಸಣ್ಣ ಮೀನುಗಳು]] ಮತ್ತು ನೀರಿನ ಮೇಲ್ಮೈಯಲ್ಲಿ ತೇಲುತ್ತಿರುವ ಇತರ ಪ್ರಾಣಿಗಳನ್ನು ಒಳಗೊಂಡಿರುತ್ತದೆ.ಅದರ ಡ್ರಾಬ್ರಿಡ್ಜ್ ತರಹದ ಬಾಯಿಯನ್ನು ಆಹಾರಕ್ಕಾಗಿ ಪ್ರತ್ಯೇಕವಾಗಿ ಅಳವಡಿಸಲಾಗಿದೆ.
==ಸಂರಕ್ಷಣಾ ಸ್ಥಿತಿ==
ಬೆಳ್ಳಿಯ ಅರೋವಾನಾವನ್ನು ಪ್ರಸ್ತುತ ಯಾವುದೇ ಸೈಟ್ಸ್ ಅನುಬಂಧದಲ್ಲಿ ಅಥವಾ ೨೦೦೪ರ ಐಯುವ್ಸಿಎನ್ [[ರೆಡ್ ಲಿಸ್ಟ್]]ನಲ್ಲಿ ಪಟ್ಟಿ ಮಾಡಲಾಗಿಲ್ಲ. ಇದು ದಕ್ಷಿಣ ಅಮೆರಿಕಾದ ಅತ್ಯಂತ ಜನಪ್ರಿಯ ಅಲಂಕಾರಿಕ ಮೀನುಗಳಲ್ಲಿ ಒಂದಾಗಿದೆ, ಆದಾಗ್ಯೂ, ಅದರ ಸಂರಕ್ಷಣೆಯ ಸ್ಥಿತಿಯು ಗಮನಕ್ಕೆ ಅರ್ಹವಾಗಿದೆ.
ಆಗಸ್ಟ್ ೨೦೦೫ ರಲ್ಲಿ ಎನ್ವಿರಾನ್ಮೆಂಟ್ ನ್ಯೂಸ್ ಸರ್ವಿಸ್ ವರದಿ ಮಾಡಿದಂತೆ, ಸಿಲ್ವರ್ ಅರೋವಾನಾ ಜನಸಂಖ್ಯೆಯ ಹಂಚಿಕೆಯ ಬಳಕೆಯು ಬ್ರೆಜಿಲಿಯನ್ ಮತ್ತು ಕೊಲಂಬಿಯಾದ ಅಧಿಕಾರಿಗಳ ನಡುವಿನ ವಿವಾದಕ್ಕೆ ಕಾರಣವಾಗಿದೆ. ಜುವೆನೈಲ್ ಸಿಲ್ವರ್ ಅರೋವಾನಾಗಳನ್ನು ಕೊಲಂಬಿಯಾದಲ್ಲಿ ಅಕ್ವೇರಿಯಂ ಮೀನುಗಳಾಗಿ ಮಾರಾಟ ಮಾಡಲಾಗುತ್ತದೆ, ಆದರೆ ಬ್ರೆಜಿಲಿಯನ್ ಅಮೆಜೋನಿಯಾದ ಜನರು ಆಹಾರಕ್ಕಾಗಿ ವಯಸ್ಕ ಮೀನುಗಳನ್ನು ಹಿಡಿಯುತ್ತಾರೆ. ಅರೋವಾನಾಗಳ ಸಂಖ್ಯೆಯಲ್ಲಿ ತೀವ್ರ ಕುಸಿತವು ಬ್ರೆಜಿಲಿಯನ್ ಅಧಿಕಾರಿಗಳು ಸೆಪ್ಟೆಂಬರ್ ೧ ಮತ್ತು ನವೆಂಬರ್ ೧೫ ರ ನಡುವೆ ಮೀನುಗಾರಿಕೆಯನ್ನು ನಿಷೇಧಿಸಲು ಕಾರಣವಾಯಿತು; ಕೊಲಂಬಿಯನ್ನರು ನವೆಂಬರ್ ೧ ಮತ್ತು ಮಾರ್ಚ್ ೧೫ ರ ನಡುವೆ ಅವುಗಳನ್ನು ವಶಪಡಿಸಿಕೊಳ್ಳುವುದನ್ನು ನಿಷೇಧಿಸುತ್ತಾರೆ.
ಸಿಲ್ವರ್ ಅರೋವಾನಾವನ್ನು ಅನುಭವಿ ಅಕ್ವಾರಿಸ್ಟ್ಗಳು [[ಸಾಕುಪ್ರಾಣಿಯಾಗಿ]] ಇರಿಸುತ್ತಾರೆ, ಇದನ್ನು ಏಷ್ಯನ್ ಅರೋವಾನಾಗೆ ಪ್ರವೇಶಿಸಬಹುದಾದ ಪರ್ಯಾಯವೆಂದು ಪರಿಗಣಿಸಲಾಗುತ್ತದೆ, ಇದನ್ನು ಸೈಟ್ಸ್ ಅನುಬಂಧ ಐನಲ್ಲಿ ಪಟ್ಟಿ ಮಾಡಲಾಗಿದೆ ಮತ್ತು ಆದ್ದರಿಂದ ಕಾನೂನುಬದ್ಧವಾಗಿ ಪಡೆಯುವುದು ಕಷ್ಟ ಮತ್ತು ದುಬಾರಿಯಾಗಿದೆ.
==ಇದನ್ನು ನೋಡಿ==
# [[:en:List of freshwater aquarium fish species|ಸಿಹಿನೀರಿನ ಮೀನು ಜಾತಿಗಳ ಪಟ್ಟಿ]]
# [[:en:Asian arowana|ಏಷ್ಯನ್ ಅರೋವಾನಾ]]
==ಛಾಯಾಂಕಣ==
<gallery>
Snow Arowana.jpg|ಹಿಮ ಅರೋವಾನಾ
</gallery>
==ಉಲ್ಲೇಖಗಳು==
9zwu61v7k38pmw0kd7qk7egfufpo1bv
1108561
1108558
2022-07-23T08:00:02Z
Akshitha achar
75927
wikitext
text/x-wiki
'''ಬೆಳ್ಳಿ ಅರೋವಾನಾ'''
[[File:Osteoglossum bicirrhosum.JPG|400px|none|right|ಬೆಳ್ಳಿ ಅರೋವಾನಾ]]
ಸಿಲ್ವರ್ ಅರೋವಾನಾ ದಕ್ಷಿಣ ಅಮೇರಿಕ [[ಆಸ್ಟಿಯೋಗ್ಲೋಸಮ್]] [[:en:Fresh water|ಸಿಹಿ ನೀರಿನ]] [[:en:Osteichthyes|ಮೂಳೆ ಮೀನು]] ಆಸ್ಟಯೋಗೋಸಿಡೆ.ಬೆಳ್ಳಿಯ ಅರೋವಾನಾಗಳು ಕೆಲವೊಮ್ಮೆ [[ಅಕ್ವೇರಿಯಂಗಳಲ್ಲಿ]] ಇರಿಸಲಾಗುತ್ತದೆ.ಆದರೆ ಅವು [[ಪರಭಕ್ಷಕ]] ಮತ್ತು ಬಹಳ ದೊಡ್ಡ ಟ್ಯಾಂಕ್ ಅಗತ್ಯವಿರುತ್ತದೆ.<ref>https://www.practicalfishkeeping.co.uk/features/articles/predators-south-american-arowana</ref> ಸಾಮಾನ್ಯ ಹೆಸರು ಆಸ್ಟಿಯೋಗ್ಲೋಸಮ್ ಅಂದರೆ 'ಮೊಳೆ-ನಾಲಿಗೆ"ಮತ್ತು ನಿರ್ದಿಷ್ಟ ಬೈಸಿಹೋರ್ಸಮ್ ಎಂದರೆ "ಎರಡು ಬಾರ್ಬೆಲ್ಸ್"(ಇದು [[ಗ್ರೀಕ್ ಭಾಷೆ]]).
==ವ್ಯಾಪ್ತಿ ಮತ್ತು ಆವಾಸ ಸ್ಥಾನ==
ಈ ದಕ್ಷಿಣ ಅಮೆರಿಕಾದ ಪ್ರಭೇದವು ಅಮೆಜಾನ್ಗೆ ಸ್ಥಳೀಯವಾಗಿದೆ.<ref>https://www.fishbase.de/summary/Osteoglossum-bicirrhosum.html</ref> ಎಸ್ಸೆಕಿಬೋ ಮತ್ತು ಓಯಾಪಾಕ್ ಜಲಾನಯನ ಪ್ರದೇಶಗಳು.ಇದು ಬ್ರಾಂಕೋ ನದಿಯನ್ನು ಹೊರತುಪಡಿಸಿ ರಿಯೊ ನೀಗ್ರೋ ಜಲಾನಯನ ಪ್ರದಶಗಳಲ್ಲಿ ಇರುವುದಿಲ್ಲ.ಇಲ್ಲಿ ಬೆಳ್ಳಿ ಮತ್ತು ಕಪ್ಪು ಅರೋವಾನಾಗಳು ವಾಸಿಸುತ್ತವೆ.ಬೆಳ್ಳಿಯ ಅರೋವಾನಾವು ಪ್ರವಾಹಕ್ಕೆ ಒಳಗಾದ ಕಾಡುಗಳನ್ನು ಒಳಗೊಂಡಂತೆ ಕಪ್ಪು ಮತ್ತು ಬಿಳಿ ನೀರಿನ ಆವಾಸ ಸ್ಥಾನಗಳಲ್ಲಿ ಕಂಡುಬರುತ್ತದೆ.
==ವಿವರಣೆ==
ಈ ಮೀನು ತುಲನಾತ್ಮಕವಾಗಿ ದೊಡ್ಡ ಮಾಪಕಗಳು, ಉದ್ದವಾದ ದೇಹ ಮತ್ತು ಮೊನಚಾದ ಬಾಲವನ್ನು ಹೊಂದಿದೆ, ಡಾರ್ಸಲ್ ಮತ್ತು ಗುದದ ರೆಕ್ಕೆಗಳು ಸಣ್ಣ ಕಾಡಲ್ ಫಿನ್ವರೆಗೆ ವಿಸ್ತರಿಸುತ್ತವೆ, ಅದರೊಂದಿಗೆ ಅವು ಬಹುತೇಕ ಬೆಸೆದುಕೊಂಡಿವೆ. ಇದರ ಗರಿಷ್ಠ ಒಟ್ಟು ಉದ್ದವನ್ನು ಸಾಮಾನ್ಯವಾಗಿ ೦.೯ ಮೀ (೩.೦ ಅಡಿ) ಎಂದು ಪರಿಗಣಿಸಲಾಗುತ್ತದೆ, ಆದರೆ ೧.೨ ಮೀ (೩.೯ ಅಡಿ) ವರೆಗಿನ ವ್ಯಕ್ತಿಗಳ ವರದಿಗಳಿವೆ. ಕಪ್ಪು ಅರೋವಾನಾಕ್ಕಿಂತ ಭಿನ್ನವಾಗಿ, ಬೆಳ್ಳಿಯ ಅರೋವಾನಾ ತನ್ನ ಜೀವಿತಾವಧಿಯಲ್ಲಿ ಒಂದೇ ಬಣ್ಣವನ್ನು ಹೊಂದಿರುತ್ತದೆ. ಎರಡು ಜಾತಿಗಳ ವಯಸ್ಕರು ತುಂಬಾ ಹೋಲುತ್ತಾರೆ, ಆದರೆ ಮೆರಿಸ್ಟಿಕ್ಸ್ ಮೂಲಕ ಪ್ರತ್ಯೇಕಿಸಬಹುದು.<ref>https://nas.er.usgs.gov/queries/factsheet.aspx?SpeciesID=799</ref>
ಅರೋವಾನಾಗಳನ್ನು ಕೆಲವೊಮ್ಮೆ ಅಕ್ವಾರಿಸ್ಟ್ಗಳು 'ಡ್ರ್ಯಾಗನ್ ಮೀನು' ಎಂದು ಕರೆಯುತ್ತಾರೆ ಏಕೆಂದರೆ ಅವುಗಳ ಹೊಳೆಯುವ, ರಕ್ಷಾಕವಚದಂತಹ ಮಾಪಕಗಳು ಮತ್ತು ಡಬಲ್ ಬಾರ್ಬೆಲ್ಗಳು ಪೂರ್ವ ಏಷ್ಯಾದ ಜಾನಪದ ಕಥೆಗಳಲ್ಲಿ [[ಡ್ರ್ಯಾಗನ್]]ಗಳ ವಿವರಣೆಯನ್ನು ನೆನಪಿಸುತ್ತವೆ.
==ನಡವಳಿಕೆ==
ನೀರಿನಿಂದ ಜಿಗಿಯುವ ಮತ್ತು ಅದರ ಬೇಟೆಯನ್ನು ಹಿಡಿಯುವ ಸಾಮರ್ಥ್ಯದ ಕಾರಣದಿಂದಾಗಿ ಈ ಜಾತಿಯನ್ನು [["ವಾಟರ್ ಮಂಕಿ"]] ಎಂದೂ ಕರೆಯುತ್ತಾರೆ. [[ಬಾವಲಿಗಳು]]<ref>https://journals.ku.edu/EuroJEcol/article/view/11660</ref>, [[ಇಲಿಗಳು]] ಮತ್ತು ಪಕ್ಷಿಗಳ ಅವಶೇಷಗಳೊಂದಿಗೆ ಮಾದರಿಗಳು ಕಂಡುಬಂದರೂ, ಇದು ಸಾಮಾನ್ಯವಾಗಿ ಸಂಭಾವ್ಯ ಬೇಟೆಗಾಗಿ ಕಾಯುತ್ತಿರುವ ನೀರಿನ ಮೇಲ್ಮೈ ಬಳಿ ಈಜುತ್ತದೆ. .ಅದರ ಮುಖ್ಯ ಆಹಾರವು ಕಠಿಣಚರ್ಮಿಗಳು,ಕೀಟಗಳು,[[ಸಣ್ಣ ಮೀನುಗಳು]] ಮತ್ತು ನೀರಿನ ಮೇಲ್ಮೈಯಲ್ಲಿ ತೇಲುತ್ತಿರುವ ಇತರ ಪ್ರಾಣಿಗಳನ್ನು ಒಳಗೊಂಡಿರುತ್ತದೆ.ಅದರ ಡ್ರಾಬ್ರಿಡ್ಜ್ ತರಹದ ಬಾಯಿಯನ್ನು ಆಹಾರಕ್ಕಾಗಿ ಪ್ರತ್ಯೇಕವಾಗಿ ಅಳವಡಿಸಲಾಗಿದೆ.
==ಸಂರಕ್ಷಣಾ ಸ್ಥಿತಿ==
ಬೆಳ್ಳಿಯ ಅರೋವಾನಾವನ್ನು ಪ್ರಸ್ತುತ ಯಾವುದೇ ಸೈಟ್ಸ್ ಅನುಬಂಧದಲ್ಲಿ ಅಥವಾ ೨೦೦೪ರ ಐಯುವ್ಸಿಎನ್ [[ರೆಡ್ ಲಿಸ್ಟ್]]ನಲ್ಲಿ ಪಟ್ಟಿ ಮಾಡಲಾಗಿಲ್ಲ. ಇದು ದಕ್ಷಿಣ ಅಮೆರಿಕಾದ ಅತ್ಯಂತ ಜನಪ್ರಿಯ ಅಲಂಕಾರಿಕ ಮೀನುಗಳಲ್ಲಿ ಒಂದಾಗಿದೆ, ಆದಾಗ್ಯೂ, ಅದರ ಸಂರಕ್ಷಣೆಯ ಸ್ಥಿತಿಯು ಗಮನಕ್ಕೆ ಅರ್ಹವಾಗಿದೆ.
ಆಗಸ್ಟ್ ೨೦೦೫ ರಲ್ಲಿ ಎನ್ವಿರಾನ್ಮೆಂಟ್ ನ್ಯೂಸ್ ಸರ್ವಿಸ್ ವರದಿ ಮಾಡಿದಂತೆ, ಸಿಲ್ವರ್ ಅರೋವಾನಾ ಜನಸಂಖ್ಯೆಯ ಹಂಚಿಕೆಯ ಬಳಕೆಯು ಬ್ರೆಜಿಲಿಯನ್ ಮತ್ತು ಕೊಲಂಬಿಯಾದ ಅಧಿಕಾರಿಗಳ ನಡುವಿನ ವಿವಾದಕ್ಕೆ ಕಾರಣವಾಗಿದೆ. ಜುವೆನೈಲ್ ಸಿಲ್ವರ್ ಅರೋವಾನಾಗಳನ್ನು ಕೊಲಂಬಿಯಾದಲ್ಲಿ ಅಕ್ವೇರಿಯಂ ಮೀನುಗಳಾಗಿ ಮಾರಾಟ ಮಾಡಲಾಗುತ್ತದೆ, ಆದರೆ ಬ್ರೆಜಿಲಿಯನ್ ಅಮೆಜೋನಿಯಾದ ಜನರು ಆಹಾರಕ್ಕಾಗಿ ವಯಸ್ಕ ಮೀನುಗಳನ್ನು ಹಿಡಿಯುತ್ತಾರೆ. ಅರೋವಾನಾಗಳ ಸಂಖ್ಯೆಯಲ್ಲಿ ತೀವ್ರ ಕುಸಿತವು ಬ್ರೆಜಿಲಿಯನ್ ಅಧಿಕಾರಿಗಳು ಸೆಪ್ಟೆಂಬರ್ ೧ ಮತ್ತು ನವೆಂಬರ್ ೧೫ ರ ನಡುವೆ ಮೀನುಗಾರಿಕೆಯನ್ನು ನಿಷೇಧಿಸಲು ಕಾರಣವಾಯಿತು; ಕೊಲಂಬಿಯನ್ನರು ನವೆಂಬರ್ ೧ ಮತ್ತು ಮಾರ್ಚ್ ೧೫ ರ ನಡುವೆ ಅವುಗಳನ್ನು ವಶಪಡಿಸಿಕೊಳ್ಳುವುದನ್ನು ನಿಷೇಧಿಸುತ್ತಾರೆ.
ಸಿಲ್ವರ್ ಅರೋವಾನಾವನ್ನು ಅನುಭವಿ ಅಕ್ವಾರಿಸ್ಟ್ಗಳು [[ಸಾಕುಪ್ರಾಣಿಯಾಗಿ]] ಇರಿಸುತ್ತಾರೆ, ಇದನ್ನು ಏಷ್ಯನ್ ಅರೋವಾನಾಗೆ ಪ್ರವೇಶಿಸಬಹುದಾದ ಪರ್ಯಾಯವೆಂದು ಪರಿಗಣಿಸಲಾಗುತ್ತದೆ, ಇದನ್ನು ಸೈಟ್ಸ್ ಅನುಬಂಧ ಐನಲ್ಲಿ ಪಟ್ಟಿ ಮಾಡಲಾಗಿದೆ ಮತ್ತು ಆದ್ದರಿಂದ ಕಾನೂನುಬದ್ಧವಾಗಿ ಪಡೆಯುವುದು ಕಷ್ಟ ಮತ್ತು ದುಬಾರಿಯಾಗಿದೆ.
==ಇದನ್ನು ನೋಡಿ==
# [[:en:List of freshwater aquarium fish species|ಸಿಹಿನೀರಿನ ಮೀನು ಜಾತಿಗಳ ಪಟ್ಟಿ]]
# [[:en:Asian arowana|ಏಷ್ಯನ್ ಅರೋವಾನಾ]]
==ಛಾಯಾಂಕಣ==
<gallery>
Snow Arowana.jpg|ಹಿಮ ಅರೋವಾನಾ
</gallery>
==ಉಲ್ಲೇಖಗಳು==
pddbdlgqk7fti2cjbqmpsl1sblq2whd
ಸದಸ್ಯ:Ananya Rao Katpadi/ನನ್ನ ಪ್ರಯೋಗಪುಟ4
2
143380
1108535
1105261
2022-07-23T07:44:27Z
Ananya Rao Katpadi
75936
wikitext
text/x-wiki
'''ಜಿ.ಕೆ. ಅನಂತಸುರೇಶ್'''
'''ಗೊಂಡಿ ಕೊಂಡಯ್ಯ ಅನಂತಸುರೇಶ್''' ಅವರು ಭಾರತೀಯ ಮೆಕ್ಯಾನಿಕಲ್ ಇಂಜಿನಿಯರ್ ಮತ್ತು ಪ್ರೊಫೆಸರ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು, ಇಂಡಿಯಾ. [[:en:Topology optimization|ಟೋಪೋಲಜಿ ಆಪ್ಟಿಮೈಸೇಶನ್]], [[:en:Compliant mechanism|ಕಂಪ್ಲೈಂಟ್ ಯಾಂತ್ರಿಕತೆ]] ಮತ್ತು ಮೈಕ್ರೋ-ಎಲೆಕ್ಟ್ರೋ-ಮೆಕ್ಯಾನಿಕಲ್ ಸಿಸ್ಟಮ್ಸ್ (MEMS) ಕ್ಷೇತ್ರಗಳಲ್ಲಿ ಇವರು ಹೆಸರುವಾಸಿಯಾಗಿದ್ದಾರೆ.ಅವರು ಪ್ರಸ್ತುತ [[ಭಾರತೀಯ ವಿಜ್ಞಾನ ಸಂಸ್ಥೆ|ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ]] ಮೆಕ್ಯಾನಿಕಲ್ ಇಂಜಿನಿಯರಿಂಗ್ (ME) ವಿಭಾಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಈ ಹಿಂದೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಸೆಂಟರ್ ಆಫ್ ಬಯೋಸಿಸ್ಟಮ್ಸ್ ಸೈನ್ಸಸ್ ಅಂಡ್ ಇಂಜಿನಿಯರಿಂಗ್ (BSSE) ಅಧ್ಯಕ್ಷರಾಗಿದ್ದರು. ಅವರು ೨೦೧೦ ರಲ್ಲಿ ಎಂಜಿನಿಯರಿಂಗ್ ವಿಜ್ಞಾನಕ್ಕಾಗಿ [[ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ|ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಯನ್ನು]] ಪಡೆದಿದ್ದಾರೆ.
==ಜೀವನಚರಿತ್ರೆ==
ಅನಂತಸುರೇಶ್ ಅವರು ಐಐಟಿ ಮದ್ರಾಸ್ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಬಿ.ಟೆಕ್ ಮಾಡಿದರು ಮತ್ತು ೧೯೮೯ ಮತ್ತು ೧೯೯೧ ರಲ್ಲಿ ಕ್ರಮವಾಗಿ [[ಟೊಲೆಡೊ ವಿಶ್ವವಿದ್ಯಾಲಯ|ಟೊಲೆಡೊ ವಿಶ್ವವಿದ್ಯಾಲಯದಿಂದ]] ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಎಂಎಸ್ ಪದವಿ ಪಡೆದರು. ಅವರು ೧೯೯೪ ರಲ್ಲಿ ಇವರು [[ಮಿಚಿಗನ್ ವಿಶ್ವವಿದ್ಯಾಲಯ| ಮಿಚಿಗನ್ ವಿಶ್ವವಿದ್ಯಾಲಯದಿಂದ]] ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಪಿಎಚ್ಡಿ ಪದವಿಯನ್ನು ಪಡೆದರು. ಅವರು [[ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ|ಅವರು ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ]] ಪೋಸ್ಟ್-ಡಾಕ್ ಆಗಿದ್ದರು. ಭಾರತಕ್ಕೆ ತೆರಳುವ ಮೊದಲು ಅವರು ೧೯೯೬ ರಿಂದ ೨೦೦೪ ರವರೆಗೆ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದರು. ಪ್ರಸ್ತುತ ಅವರು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಮಲ್ಟಿಡಿಸಿಪ್ಲಿನರಿ ಮತ್ತು ಮಲ್ಟಿ-ಸ್ಕೇಲ್ ಡಿವೈಸ್ ಮತ್ತು ಡಿಸೈನ್ ಲ್ಯಾಬ್ ಮುಖ್ಯಸ್ಥರಾಗಿದ್ದಾರೆ. ಜಿ.ಕೆ.ಅನಂತಸುರೇಶ್ರವರು ಇದುವರೆಗೆ ೧೮ ಪಿಎಚ್ಡಿ ವಿದ್ಯಾರ್ಥಿಗಳಿಗೆ ಮತ್ತು ೩೦ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
==ಸಹ ನೋಡಿ==
*ಟೋಪೋಲಜಿ ಆಪ್ಟಿಮೈಸೇಶನ್
*ಕಂಪ್ಲೈಂಟ್ ಯಾಂತ್ರಿಕತೆ
==ಉಲ್ಲೇಖಗಳು==
<References />
cipckgf4qnc4s5vuxxwg9hs3vwl32sk
1108547
1108535
2022-07-23T07:51:54Z
Ananya Rao Katpadi
75936
wikitext
text/x-wiki
'''ಜಿ.ಕೆ. ಅನಂತಸುರೇಶ್'''
'''ಗೊಂಡಿ ಕೊಂಡಯ್ಯ ಅನಂತಸುರೇಶ್''' ಅವರು ಭಾರತೀಯ ಮೆಕ್ಯಾನಿಕಲ್ ಇಂಜಿನಿಯರ್ ಮತ್ತು ಪ್ರೊಫೆಸರ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು, ಇಂಡಿಯಾ.<ref>{{cite web|url=http://www.mecheng.iisc.ernet.in/users/ananthasuresh |title=G. K. Ananthasuresh | Department of Mechanical Engineering |publisher=Mecheng.iisc.ernet.in |access-date=2015-07-25}}</ref> [[:en:Topology optimization|ಟೋಪೋಲಜಿ ಆಪ್ಟಿಮೈಸೇಶನ್]], [[:en:Compliant mechanism|ಕಂಪ್ಲೈಂಟ್ ಯಾಂತ್ರಿಕತೆ]] ಮತ್ತು ಮೈಕ್ರೋ-ಎಲೆಕ್ಟ್ರೋ-ಮೆಕ್ಯಾನಿಕಲ್ ಸಿಸ್ಟಮ್ಸ್ (MEMS) ಕ್ಷೇತ್ರಗಳಲ್ಲಿ ಇವರು ಹೆಸರುವಾಸಿಯಾಗಿದ್ದಾರೆ.ಅವರು ಪ್ರಸ್ತುತ [[ಭಾರತೀಯ ವಿಜ್ಞಾನ ಸಂಸ್ಥೆ|ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ]] ಮೆಕ್ಯಾನಿಕಲ್ ಇಂಜಿನಿಯರಿಂಗ್ (ME) ವಿಭಾಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಈ ಹಿಂದೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಸೆಂಟರ್ ಆಫ್ ಬಯೋಸಿಸ್ಟಮ್ಸ್ ಸೈನ್ಸಸ್ ಅಂಡ್ ಇಂಜಿನಿಯರಿಂಗ್ (BSSE) ಅಧ್ಯಕ್ಷರಾಗಿದ್ದರು. ಅವರು ೨೦೧೦ ರಲ್ಲಿ ಎಂಜಿನಿಯರಿಂಗ್ ವಿಜ್ಞಾನಕ್ಕಾಗಿ [[ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ|ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಯನ್ನು]] ಪಡೆದಿದ್ದಾರೆ.
==ಜೀವನಚರಿತ್ರೆ==
ಅನಂತಸುರೇಶ್ ಅವರು ಐಐಟಿ ಮದ್ರಾಸ್ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಬಿ.ಟೆಕ್ ಮಾಡಿದರು ಮತ್ತು ೧೯೮೯ ಮತ್ತು ೧೯೯೧ ರಲ್ಲಿ ಕ್ರಮವಾಗಿ [[ಟೊಲೆಡೊ ವಿಶ್ವವಿದ್ಯಾಲಯ|ಟೊಲೆಡೊ ವಿಶ್ವವಿದ್ಯಾಲಯದಿಂದ]] ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಎಂಎಸ್ ಪದವಿ ಪಡೆದರು. ಅವರು ೧೯೯೪ ರಲ್ಲಿ ಇವರು [[ಮಿಚಿಗನ್ ವಿಶ್ವವಿದ್ಯಾಲಯ| ಮಿಚಿಗನ್ ವಿಶ್ವವಿದ್ಯಾಲಯದಿಂದ]] ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಪಿಎಚ್ಡಿ ಪದವಿಯನ್ನು ಪಡೆದರು. ಅವರು [[ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ|ಅವರು ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ]] ಪೋಸ್ಟ್-ಡಾಕ್ ಆಗಿದ್ದರು. ಭಾರತಕ್ಕೆ ತೆರಳುವ ಮೊದಲು ಅವರು ೧೯೯೬ ರಿಂದ ೨೦೦೪ ರವರೆಗೆ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದರು. ಪ್ರಸ್ತುತ ಅವರು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಮಲ್ಟಿಡಿಸಿಪ್ಲಿನರಿ ಮತ್ತು ಮಲ್ಟಿ-ಸ್ಕೇಲ್ ಡಿವೈಸ್ ಮತ್ತು ಡಿಸೈನ್ ಲ್ಯಾಬ್ ಮುಖ್ಯಸ್ಥರಾಗಿದ್ದಾರೆ. ಜಿ.ಕೆ.ಅನಂತಸುರೇಶ್ರವರು ಇದುವರೆಗೆ ೧೮ ಪಿಎಚ್ಡಿ ವಿದ್ಯಾರ್ಥಿಗಳಿಗೆ ಮತ್ತು ೩೦ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
==ಸಹ ನೋಡಿ==
*ಟೋಪೋಲಜಿ ಆಪ್ಟಿಮೈಸೇಶನ್
*ಕಂಪ್ಲೈಂಟ್ ಯಾಂತ್ರಿಕತೆ
==ಉಲ್ಲೇಖಗಳು==
<References />
esr7zw10e10bho0g354pbr7y083hz3p
1108552
1108547
2022-07-23T07:56:17Z
Ananya Rao Katpadi
75936
wikitext
text/x-wiki
'''ಜಿ.ಕೆ. ಅನಂತಸುರೇಶ್'''
'''ಗೊಂಡಿ ಕೊಂಡಯ್ಯ ಅನಂತಸುರೇಶ್''' ಅವರು ಭಾರತೀಯ ಮೆಕ್ಯಾನಿಕಲ್ ಇಂಜಿನಿಯರ್ ಮತ್ತು ಪ್ರೊಫೆಸರ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು, ಇಂಡಿಯಾ.<ref>{{cite web|url=http://www.mecheng.iisc.ernet.in/users/ananthasuresh |title=G. K. Ananthasuresh | Department of Mechanical Engineering |publisher=Mecheng.iisc.ernet.in |access-date=2015-07-25}}</ref> [[:en:Topology optimization|ಟೋಪೋಲಜಿ ಆಪ್ಟಿಮೈಸೇಶನ್]], [[:en:Compliant mechanism|ಕಂಪ್ಲೈಂಟ್ ಯಾಂತ್ರಿಕತೆ]] ಮತ್ತು ಮೈಕ್ರೋ-ಎಲೆಕ್ಟ್ರೋ-ಮೆಕ್ಯಾನಿಕಲ್ ಸಿಸ್ಟಮ್ಸ್ (MEMS) ಕ್ಷೇತ್ರಗಳಲ್ಲಿ ಇವರು ಹೆಸರುವಾಸಿಯಾಗಿದ್ದಾರೆ.ಅವರು ಪ್ರಸ್ತುತ [[ಭಾರತೀಯ ವಿಜ್ಞಾನ ಸಂಸ್ಥೆ|ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ]] ಮೆಕ್ಯಾನಿಕಲ್ ಇಂಜಿನಿಯರಿಂಗ್ (ME) ವಿಭಾಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಈ ಹಿಂದೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಸೆಂಟರ್ ಆಫ್ ಬಯೋಸಿಸ್ಟಮ್ಸ್ ಸೈನ್ಸಸ್ ಅಂಡ್ ಇಂಜಿನಿಯರಿಂಗ್ (BSSE) ಅಧ್ಯಕ್ಷರಾಗಿದ್ದರು.<ref>http://www.be.iisc.ernet.in/people.html</ref> ಅವರು ೨೦೧೦ ರಲ್ಲಿ ಎಂಜಿನಿಯರಿಂಗ್ ವಿಜ್ಞಾನಕ್ಕಾಗಿ [[ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ|ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಯನ್ನು]] ಪಡೆದಿದ್ದಾರೆ.<ref>{{cite web|url=http://www.deccanherald.com/content/99784/nine-scientists-chosen-shanti-swarup.html |title=Bhatnagar award for 3 B'lore scientists |publisher=Deccanherald.com |date=2010-09-26 |access-date=2015-07-25}}</ref>
==ಜೀವನಚರಿತ್ರೆ==
ಅನಂತಸುರೇಶ್ ಅವರು ಐಐಟಿ ಮದ್ರಾಸ್ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಬಿ.ಟೆಕ್ ಮಾಡಿದರು ಮತ್ತು ೧೯೮೯ ಮತ್ತು ೧೯೯೧ ರಲ್ಲಿ ಕ್ರಮವಾಗಿ [[ಟೊಲೆಡೊ ವಿಶ್ವವಿದ್ಯಾಲಯ|ಟೊಲೆಡೊ ವಿಶ್ವವಿದ್ಯಾಲಯದಿಂದ]] ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಎಂಎಸ್ ಪದವಿ ಪಡೆದರು. ಅವರು ೧೯೯೪ ರಲ್ಲಿ ಇವರು [[ಮಿಚಿಗನ್ ವಿಶ್ವವಿದ್ಯಾಲಯ| ಮಿಚಿಗನ್ ವಿಶ್ವವಿದ್ಯಾಲಯದಿಂದ]] ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಪಿಎಚ್ಡಿ ಪದವಿಯನ್ನು ಪಡೆದರು. ಅವರು [[ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ|ಅವರು ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ]] ಪೋಸ್ಟ್-ಡಾಕ್ ಆಗಿದ್ದರು. ಭಾರತಕ್ಕೆ ತೆರಳುವ ಮೊದಲು ಅವರು ೧೯೯೬ ರಿಂದ ೨೦೦೪ ರವರೆಗೆ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದರು. ಪ್ರಸ್ತುತ ಅವರು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಮಲ್ಟಿಡಿಸಿಪ್ಲಿನರಿ ಮತ್ತು ಮಲ್ಟಿ-ಸ್ಕೇಲ್ ಡಿವೈಸ್ ಮತ್ತು ಡಿಸೈನ್ ಲ್ಯಾಬ್ ಮುಖ್ಯಸ್ಥರಾಗಿದ್ದಾರೆ. ಜಿ.ಕೆ.ಅನಂತಸುರೇಶ್ರವರು ಇದುವರೆಗೆ ೧೮ ಪಿಎಚ್ಡಿ ವಿದ್ಯಾರ್ಥಿಗಳಿಗೆ ಮತ್ತು ೩೦ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
==ಸಹ ನೋಡಿ==
*ಟೋಪೋಲಜಿ ಆಪ್ಟಿಮೈಸೇಶನ್
*ಕಂಪ್ಲೈಂಟ್ ಯಾಂತ್ರಿಕತೆ
==ಉಲ್ಲೇಖಗಳು==
<References />
hoe4ry1p0bgfouyrroreqyzd3z00z4t
1108555
1108552
2022-07-23T07:57:40Z
Ananya Rao Katpadi
75936
wikitext
text/x-wiki
'''ಜಿ.ಕೆ. ಅನಂತಸುರೇಶ್'''
'''ಗೊಂಡಿ ಕೊಂಡಯ್ಯ ಅನಂತಸುರೇಶ್''' ಅವರು ಭಾರತೀಯ ಮೆಕ್ಯಾನಿಕಲ್ ಇಂಜಿನಿಯರ್ ಮತ್ತು ಪ್ರೊಫೆಸರ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು, ಇಂಡಿಯಾ.<ref>{{cite web|url=http://www.mecheng.iisc.ernet.in/users/ananthasuresh |title=G. K. Ananthasuresh | Department of Mechanical Engineering |publisher=Mecheng.iisc.ernet.in |access-date=2015-07-25}}</ref> [[:en:Topology optimization|ಟೋಪೋಲಜಿ ಆಪ್ಟಿಮೈಸೇಶನ್]], [[:en:Compliant mechanism|ಕಂಪ್ಲೈಂಟ್ ಯಾಂತ್ರಿಕತೆ]] ಮತ್ತು ಮೈಕ್ರೋ-ಎಲೆಕ್ಟ್ರೋ-ಮೆಕ್ಯಾನಿಕಲ್ ಸಿಸ್ಟಮ್ಸ್ (MEMS) ಕ್ಷೇತ್ರಗಳಲ್ಲಿ ಇವರು ಹೆಸರುವಾಸಿಯಾಗಿದ್ದಾರೆ.ಅವರು ಪ್ರಸ್ತುತ [[ಭಾರತೀಯ ವಿಜ್ಞಾನ ಸಂಸ್ಥೆ|ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ]] ಮೆಕ್ಯಾನಿಕಲ್ ಇಂಜಿನಿಯರಿಂಗ್ (ME) ವಿಭಾಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಈ ಹಿಂದೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಸೆಂಟರ್ ಆಫ್ ಬಯೋಸಿಸ್ಟಮ್ಸ್ ಸೈನ್ಸಸ್ ಅಂಡ್ ಇಂಜಿನಿಯರಿಂಗ್ (BSSE) ಅಧ್ಯಕ್ಷರಾಗಿದ್ದರು. ಅವರು ೨೦೧೦ ರಲ್ಲಿ ಎಂಜಿನಿಯರಿಂಗ್ ವಿಜ್ಞಾನಕ್ಕಾಗಿ [[ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ|ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಯನ್ನು]] ಪಡೆದಿದ್ದಾರೆ.<ref>{{cite web|url=http://www.deccanherald.com/content/99784/nine-scientists-chosen-shanti-swarup.html |title=Bhatnagar award for 3 B'lore scientists |publisher=Deccanherald.com |date=2010-09-26 |access-date=2015-07-25}}</ref>
==ಜೀವನಚರಿತ್ರೆ==
ಅನಂತಸುರೇಶ್ ಅವರು ಐಐಟಿ ಮದ್ರಾಸ್ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಬಿ.ಟೆಕ್ ಮಾಡಿದರು ಮತ್ತು ೧೯೮೯ ಮತ್ತು ೧೯೯೧ ರಲ್ಲಿ ಕ್ರಮವಾಗಿ [[ಟೊಲೆಡೊ ವಿಶ್ವವಿದ್ಯಾಲಯ|ಟೊಲೆಡೊ ವಿಶ್ವವಿದ್ಯಾಲಯದಿಂದ]] ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಎಂಎಸ್ ಪದವಿ ಪಡೆದರು. ಅವರು ೧೯೯೪ ರಲ್ಲಿ ಇವರು [[ಮಿಚಿಗನ್ ವಿಶ್ವವಿದ್ಯಾಲಯ| ಮಿಚಿಗನ್ ವಿಶ್ವವಿದ್ಯಾಲಯದಿಂದ]] ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಪಿಎಚ್ಡಿ ಪದವಿಯನ್ನು ಪಡೆದರು. ಅವರು [[ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ|ಅವರು ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ]] ಪೋಸ್ಟ್-ಡಾಕ್ ಆಗಿದ್ದರು. ಭಾರತಕ್ಕೆ ತೆರಳುವ ಮೊದಲು ಅವರು ೧೯೯೬ ರಿಂದ ೨೦೦೪ ರವರೆಗೆ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದರು. ಪ್ರಸ್ತುತ ಅವರು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಮಲ್ಟಿಡಿಸಿಪ್ಲಿನರಿ ಮತ್ತು ಮಲ್ಟಿ-ಸ್ಕೇಲ್ ಡಿವೈಸ್ ಮತ್ತು ಡಿಸೈನ್ ಲ್ಯಾಬ್ ಮುಖ್ಯಸ್ಥರಾಗಿದ್ದಾರೆ. ಜಿ.ಕೆ.ಅನಂತಸುರೇಶ್ರವರು ಇದುವರೆಗೆ ೧೮ ಪಿಎಚ್ಡಿ ವಿದ್ಯಾರ್ಥಿಗಳಿಗೆ ಮತ್ತು ೩೦ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
==ಸಹ ನೋಡಿ==
*ಟೋಪೋಲಜಿ ಆಪ್ಟಿಮೈಸೇಶನ್
*ಕಂಪ್ಲೈಂಟ್ ಯಾಂತ್ರಿಕತೆ
==ಉಲ್ಲೇಖಗಳು==
<References />
p9vp1h2non5njb6ugqk7b58ck49uotq
1108571
1108555
2022-07-23T08:28:25Z
Ananya Rao Katpadi
75936
wikitext
text/x-wiki
'''ಜಿ.ಕೆ. ಅನಂತಸುರೇಶ್'''
'''ಗೊಂಡಿ ಕೊಂಡಯ್ಯ ಅನಂತಸುರೇಶ್''' ಅವರು ಭಾರತೀಯ ಮೆಕ್ಯಾನಿಕಲ್ ಇಂಜಿನಿಯರ್ ಮತ್ತು ಪ್ರೊಫೆಸರ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು, ಇಂಡಿಯಾ.<ref>{{cite web|url=http://www.mecheng.iisc.ernet.in/users/ananthasuresh |title=G. K. Ananthasuresh | Department of Mechanical Engineering |publisher=Mecheng.iisc.ernet.in |access-date=2015-07-25}}</ref> [[:en:Topology optimization|ಟೋಪೋಲಜಿ ಆಪ್ಟಿಮೈಸೇಶನ್]], [[:en:Compliant mechanism|ಕಂಪ್ಲೈಂಟ್ ಯಾಂತ್ರಿಕತೆ]] ಮತ್ತು ಮೈಕ್ರೋ-ಎಲೆಕ್ಟ್ರೋ-ಮೆಕ್ಯಾನಿಕಲ್ ಸಿಸ್ಟಮ್ಸ್ (MEMS) ಕ್ಷೇತ್ರಗಳಲ್ಲಿ ಇವರು ಹೆಸರುವಾಸಿಯಾಗಿದ್ದಾರೆ.ಅವರು ಪ್ರಸ್ತುತ [[ಭಾರತೀಯ ವಿಜ್ಞಾನ ಸಂಸ್ಥೆ|ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ]] ಮೆಕ್ಯಾನಿಕಲ್ ಇಂಜಿನಿಯರಿಂಗ್ (ME) ವಿಭಾಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಈ ಹಿಂದೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಸೆಂಟರ್ ಆಫ್ ಬಯೋಸಿಸ್ಟಮ್ಸ್ ಸೈನ್ಸಸ್ ಅಂಡ್ ಇಂಜಿನಿಯರಿಂಗ್ (BSSE) ಅಧ್ಯಕ್ಷರಾಗಿದ್ದರು. ಅವರು ೨೦೧೦ ರಲ್ಲಿ ಎಂಜಿನಿಯರಿಂಗ್ ವಿಜ್ಞಾನಕ್ಕಾಗಿ [[ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ|ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಯನ್ನು]] ಪಡೆದಿದ್ದಾರೆ.<ref>{{cite web|url=http://www.deccanherald.com/content/99784/nine-scientists-chosen-shanti-swarup.html |title=Bhatnagar award for 3 B'lore scientists |publisher=Deccanherald.com |date=2010-09-26 |access-date=2015-07-25}}</ref>
==ಜೀವನಚರಿತ್ರೆ==
ಅನಂತಸುರೇಶ್ ಅವರು ಐಐಟಿ ಮದ್ರಾಸ್ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಬಿ.ಟೆಕ್ ಮಾಡಿದರು ಮತ್ತು ೧೯೮೯ ಮತ್ತು ೧೯೯೧ ರಲ್ಲಿ ಕ್ರಮವಾಗಿ [[ಟೊಲೆಡೊ ವಿಶ್ವವಿದ್ಯಾಲಯ|ಟೊಲೆಡೊ ವಿಶ್ವವಿದ್ಯಾಲಯದಿಂದ]] ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಎಂಎಸ್ ಪದವಿ ಪಡೆದರು. ಅವರು ೧೯೯೪ ರಲ್ಲಿ ಇವರು [[ಮಿಚಿಗನ್ ವಿಶ್ವವಿದ್ಯಾಲಯ| ಮಿಚಿಗನ್ ವಿಶ್ವವಿದ್ಯಾಲಯದಿಂದ]] ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಪಿಎಚ್ಡಿ ಪದವಿಯನ್ನು ಪಡೆದರು. ಅವರು [[ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ|ಅವರು ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ]] ಪೋಸ್ಟ್-ಡಾಕ್ ಆಗಿದ್ದರು. ಭಾರತಕ್ಕೆ ತೆರಳುವ ಮೊದಲು ಅವರು ೧೯೯೬ ರಿಂದ ೨೦೦೪ ರವರೆಗೆ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದರು. ಪ್ರಸ್ತುತ ಅವರು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಮಲ್ಟಿಡಿಸಿಪ್ಲಿನರಿ ಮತ್ತು ಮಲ್ಟಿ-ಸ್ಕೇಲ್ ಡಿವೈಸ್ ಮತ್ತು ಡಿಸೈನ್ ಲ್ಯಾಬ್ <ref>{{cite web|url=http://www.mecheng.iisc.ernet.in/~m2d2/|title=M2D2 lab, IISc Bangalore|access-date=2015-10-12|archive-url=https://web.archive.org/web/20150221031229/http://www.mecheng.iisc.ernet.in/~m2d2/|archive-date=21 February 2015|url-status=dead}}</ref> ಮುಖ್ಯಸ್ಥರಾಗಿದ್ದಾರೆ. ಜಿ.ಕೆ.ಅನಂತಸುರೇಶ್ರವರು ಇದುವರೆಗೆ ೧೮ ಪಿಎಚ್ಡಿ ವಿದ್ಯಾರ್ಥಿಗಳಿಗೆ ಮತ್ತು ೩೦ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
==ಸಹ ನೋಡಿ==
*ಟೋಪೋಲಜಿ ಆಪ್ಟಿಮೈಸೇಶನ್
*ಕಂಪ್ಲೈಂಟ್ ಯಾಂತ್ರಿಕತೆ
==ಉಲ್ಲೇಖಗಳು==
<References />
27vve9hd7unm3j2ietdk8c6voja9ijq
ಸದಸ್ಯ:Rakshitha b kulal/ನನ್ನ ಪ್ರಯೋಗಪುಟ5
2
143383
1108567
1107061
2022-07-23T08:01:29Z
Rakshitha b kulal
75943
wikitext
text/x-wiki
'''ರಾಮನಗರ ಕೋಟೆ'''
ರಾಮನಗರ ಕೋಟೆಯು [[ಭಾರತ|ಭಾರತದ]] [[ಉತ್ತರ ಪ್ರದೇಶ|ಉತ್ತರ ಪ್ರದೇಶದ]] [[ವಾರಾಣಸಿ|ವಾರಣಾಸಿಯ]] ರಾಮನಗರದಲ್ಲಿರುವ ಒಂದು [[ಕೋಟೆ|ಕೋಟೆಯಾಗಿದೆ]]. ಇದು ತುಳಸಿ ಘಾಟ್ಗೆ ಎದುರಾಗಿ [[ಗಂಗಾ|ಗಂಗಾನದಿಯ]] ಪೂರ್ವ ದಂಡೆಯ ಮೇಲೆ ಇದೆ. [[ಮರಳು ಶಿಲೆ|ಮರಳು ಶಿಲೆಯ]] ರಚನೆಯನ್ನು [[ಮೊಗಲ್ ವಾಸ್ತುಶೈಲಿ|ಮೊಘಲ್ ಶೈಲಿಯಲ್ಲಿ]] ೧೭೫೦ರಲ್ಲಿ ಕಾಶಿ ನರೇಶ ಮಹಾರಾಜ ಬಲ್ವಂತ್ ಸಿಂಗ್ ನಿರ್ಮಿಸಿದರು. ಪ್ರಸ್ತುತ, ಕೋಟೆಯು ಉತ್ತಮ ಸ್ಥಿತಿಯಲ್ಲಿಲ್ಲ. ಪ್ರಸ್ತುತ ರಾಜ ಮತ್ತು ಕೋಟೆಯ ನಿವಾಸಿ ಅನಂತ ನಾರಾಯಣ ಸಿಂಗ್; ಇವರನ್ನು ಬನಾರಸ್ ಮಹಾರಾಜ ಎಂದೂ ಕರೆಯುತ್ತಾರೆ.
==ಭೂಗೋಳಶಾಸ್ತ್ರ==
ಈ ಕೋಟೆಯು ಗಂಗಾ ನದಿಯ ಪೂರ್ವದ ಬಲದಂಡೆಯಲ್ಲಿ ವಾರಣಾಸಿ ಘಾಟ್ಗಳಿಗೆ ಎದುರಾಗಿ ಇದೆ. ಇದು ವಾರಣಾಸಿಯಿಂದ ೧೪ ಕಿಲೋಮೀಟರ್ (೮.೭ ಮೈಲಿ) ಮತ್ತು [[ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ|ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಿಂದ]] (ಹೊಸದಾಗಿ ನಿರ್ಮಿಸಲಾದ ರಾಮನಗರ ಸೇತುವೆಯ ಮೂಲಕ) ೨ ಕಿಲೋಮೀಟರ್ (೧.೨ ಮೈಲಿ) ದೂರದಲ್ಲಿದೆ. ಸೇತುವೆಯ ಮೂಲಕ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಿಂದ ೧೦ ನಿಮಿಷದಲ್ಲಿ ಕೋಟೆಯನ್ನು ತಲುಪಬಹುದು. ವಾರಣಾಸಿಯ ದಶಾಶ್ವಮೇಧ ಘಾಟ್ನಿಂದ ಕೋಟೆಗೆ ದೋಣಿ ಸವಾರಿ ಮೂಲಕ ಸುಮಾರು ಒಂದು ಗಂಟೆಯಲ್ಲಿ ತಲುಪಬಹುದು. ಕುದುರೆಗಳ ರೂಪದಲ್ಲಿ ಅವಳಿ ಲಾಂಛನಗಳನ್ನು ಹೊಂದಿರುವ ನಾಡದೋಣಿಯನ್ನು ದಡದಲ್ಲಿ ಲಂಗರು ಹಾಕಿರುವುದನ್ನು ಕಾಣಬಹುದು. ಕೋಟೆಯೊಳಗೆ ಒಂದು ಉದ್ಯಾನವನವಿದೆ, ಇದು ಅರಮನೆಗೆ ಮಾರ್ಗವನ್ನು ರೂಪಿಸುತ್ತದೆ.
==ಇತಿಹಾಸ==
ರಾಮನಗರ ಕೋಟೆಯನ್ನು ಕಾಶಿ ನರೇಶ ಮಹಾರಾಜ ಬಲ್ವಂತ್ ಸಿಂಗ್ ೧೭೫೦ ರಲ್ಲಿ ನಿರ್ಮಿಸಿದರು. ಕೋಟೆಯ ಹೊರಗೋಡೆಗಳ ಮೇಲಿನ ಶಾಸನಗಳು ಹದಿನೇಳನೆಯ ಶತಮಾನದ್ದಾಗಿದೆ.
==ವಾಸ್ತುಶಿಲ್ಪ==
ಕಟ್ಟಡವನ್ನು ಕೆನೆ ಬಣ್ಣದ ಚುನಾರ್ [[ಮರಳು ಶಿಲೆ|ಮರಳುಶಿಲೆಗಳಿಂದ]] ನಿರ್ಮಿಸಲಾಗಿದೆ. ಇದನ್ನು ವಿಶಿಷ್ಟವಾದ [[ಮೊಗಲ್ ವಾಸ್ತುಶೈಲಿ|ಮೊಘಲ್ ವಾಸ್ತುಶೈಲಿಯಲ್ಲಿ]] ನಿರ್ಮಿಸಲಾಗಿದೆ. ಕೋಟೆಯು ವೇದವ್ಯಾಸ ದೇವಾಲಯ, ವಸ್ತುಸಂಗ್ರಹಾಲಯ ಮತ್ತು ರಾಜನ ವಸತಿ ಸಂಕೀರ್ಣವನ್ನು ಹೊಂದಿದೆ. [[ಹನುಮಂತ|ಹನುಮಂತನ]] ದಕ್ಷಿಣ ಮುಖಿ ದೇವಸ್ಥಾನವೂ ಇದೆ, ಇದು ದಕ್ಷಿಣಕ್ಕೆ ಮುಖ ಮಾಡಿದೆ.
ಕೋಟೆಯನ್ನು ಎತ್ತರದ ನೆಲದ ಮೇಲೆ ನಿರ್ಮಿಸಲಾಗಿದೆ, ಇದು ಪ್ರವಾಹ ಮಟ್ಟಕ್ಕಿಂತ ಮೇಲಿದೆ. ಕೋಟೆಯು ಅನೇಕ ಕೆತ್ತಿದ ಬಾಲ್ಕನಿಗಳು, ತೆರೆದ ಪ್ರಾಂಗಣಗಳು ಮತ್ತು ಮಂಟಪಗಳನ್ನು ಹೊಂದಿದೆ. ಕಟ್ಟಡದ ಒಂದು ಭಾಗ ಮಾತ್ರ ಸಾರ್ವಜನಿಕ ವೀಕ್ಷಣೆಗೆ ತೆರೆದಿರುತ್ತದೆ, ಉಳಿದ ಭಾಗವು ಕಾಶಿ ನರೇಶ ಮತ್ತು ಅವರ ಕುಟುಂಬದವರ ನಿವಾಸವಾಗಿದೆ. ಮಹಾರಾಜರು ತಮ್ಮ ಅರಮನೆಯ ಕೋಟೆಯಲ್ಲಿ ನೆಲೆಸಿರುವಾಗ ಕೋಟೆಯ ಮೇಲೆ ಧ್ವಜವನ್ನು ಏರಿಸಲಾಗುತ್ತದೆ. ಕೋಟೆಯೊಳಗೆ, ಅರಮನೆಯು ಎರಡು ಬಿಳಿ ಗೋಪುರಗಳನ್ನು ಹೊಂದಿದೆ, ಇವುಗಳನ್ನು ಮೆಟ್ಟಿಲುಗಳ ಮೂಲಕ ಪ್ರವೇಶಿಸಬಹುದು. ಮೆಟ್ಟಿಲುಗಳ ಕೊನೆಯಲ್ಲಿ, ಕಮಾನು ಮತ್ತು ಅನೇಕ ಪ್ರಾಂಗಣಗಳಿವೆ. ಮಹಾರಾಜರ ಖಾಸಗಿ ನಿವಾಸವು ಗೋಪುರದ ಒಂದು ಬದಿಯಲ್ಲಿದ್ದರೆ, ದರ್ಬಾರು ಮತ್ತು ಸ್ವಾಗತ ಕೊಠಡಿಗಳು ಇನ್ನೊಂದು ಬದಿಯಲ್ಲಿವೆ. ಕೋಟೆಯ ಗೋಡೆಯ ಮೇಲಿನ ಒಂದು ಶಾಸನವು "ಬನಾರಸ್ ರಾಜನ ಕೋಟೆಯ ಮನೆ, ಅವನ ರಾಜ್ಯದ ದೋಣಿಯೊಂದಿಗೆ" ದೃಢೀಕರಿಸುತ್ತದೆ.
==ವಸ್ತುಸಂಗ್ರಹಾಲಯ==
ಈ ವಸ್ತುಸಂಗ್ರಹಾಲಯವನ್ನು ಸರಸ್ವತಿ ಭವನ ಎಂದು ಕರೆಯಲಾಗುತ್ತದೆ. ಕೋಟೆಯ [[ದರ್ಬಾರು]] ಅಥವಾ ಸಾರ್ವಜನಿಕ ಪ್ರೇಕ್ಷಕರ ಸಭಾಂಗಣದಲ್ಲಿ ವಸ್ತುಸಂಗ್ರಹಾಲಯವಿದೆ. ಇದು ಅಮೇರಿಕನ್ ವಿಂಟೇಜ್ ಕಾರುಗಳು, ಆಭರಣಾಲಂಕೃತ [[ಪಲ್ಲಕ್ಕಿ]] ಕುರ್ಚಿಗಳು, ದಂತದ ಕೆಲಸ, ಮಧ್ಯಕಾಲೀನ ವೇಷಭೂಷಣಗಳು, ಚಿನ್ನ ಮತ್ತು ಬೆಳ್ಳಿಯ ರಾಜ ಪಲ್ಲಕ್ಕಿ (ತಾವರೆ ಹೂವಿನ ಆಕಾರದಲ್ಲಿರುವ ಪಲ್ಲಕ್ಕಿ)ಗಳ ಅಸಾಮಾನ್ಯ ಮತ್ತು ಅಪರೂಪದ ಸಂಗ್ರಹಗಳಿಗೆ ಹೆಸರುವಾಸಿಯಾಗಿದೆ. ಇದು ಬೆಳ್ಳಿಯಿಂದ ಕೆತ್ತಿದ ಆನೆಯ ಆಸನಗಳು, ಆಭರಣಗಳು, ಕಿಮ್ಖ್ವಾಬ್ ರೇಷ್ಮೆಯಿಂದ ಮಾಡಿದ ವೇಷಭೂಷಣಗಳು (ವಾರಣಾಸಿಯ ನೇಕಾರರ ಅತ್ಯುತ್ತಮ ಉತ್ಪನ್ನ), ಕತ್ತಿಗಳೊಂದಿಗೆ ಪ್ರಭಾವಶಾಲಿ ಶಸ್ತ್ರಾಸ್ತ್ರ ಹಾಲ್, [[ಆಫ್ರಿಕಾ]], [[ಬರ್ಮಾ]] ಮತ್ತು [[ಜಪಾನ್|ಜಪಾನ್ನ]] ಹಳೆಯ [[ಬಂದೂಕು|ಬಂದೂಕುಗಳನ್ನು]] ಹೊಂದಿದೆ. ಇಲ್ಲಿ ಹಳೆಯ ಶಸ್ತ್ರಸಜ್ಜಿತ ಬೆಂಕಿಕಡ್ಡಿಗಳು, ಅಲಂಕೃತ ಹುಕ್ಕಾಗಳು, ಕಠಾರಿಗಳು, ಮಹಾರಾಜರ ಭಾವಚಿತ್ರಗಳು, ನಿರ್ವಹಣೆಯ ನಿರ್ಲಕ್ಷ್ಯದಿಂದ ಬಿಳಿ ಬಣ್ಣಕ್ಕೆ ತಿರುಗಿದ ಕಪ್ಪು ಸಂಗೀತ ವಾದ್ಯಗಳು ಮತ್ತು ಅಪರೂಪದ ಖಗೋಳ ಗಡಿಯಾರವಿದೆ. ಈ ಗಡಿಯಾರವು ಸಮಯವನ್ನು ಮಾತ್ರವಲ್ಲದೆ ವರ್ಷ, ತಿಂಗಳು, ವಾರ ಮತ್ತು ದಿನ ಹಾಗೂ ಸೂರ್ಯ, ಚಂದ್ರ ಮತ್ತು ಇತರ ಗ್ರಹಗಳ ಖಗೋಳ ವಿವರಗಳನ್ನು ತೋರಿಸುತ್ತದೆ.
ed081jq9n1wdvassc58ito2xei6tgdf
ಸದಸ್ಯ:Apoorva poojay/ನನ್ನ ಪ್ರಯೋಗಪುಟ5
2
143398
1108544
1105264
2022-07-23T07:50:00Z
Apoorva poojay
75931
wikitext
text/x-wiki
ಅಗ್ನಿಕುಮಾರ್ ಜಿ.ವೇದೇಶ್ವರ್
ಅಗ್ನಿಕುಮಾರ್ ಜಿ. ವೇದೇಶ್ವರ್ (ಜನನ ಜುಲೈ, ೧೯೫೯) ಪ್ರಾಯೋಗಿಕ ಸಾಂದ್ರೀಕೃತ ದ್ರವ್ಯ ಭೌತಶಾಸ್ತ್ರ, ಘನ-ಸ್ಥಿತಿ ಭೌತಶಾಸ್ತ್ರ, ಸಾಮಗ್ರಿಗಳ ಭೌತಶಾಸ್ತ್ರ, ಸಾಮಗ್ರಿಗಳ ವಿಜ್ಞಾನ, ಸೂಪರ್ ಕಂಡಕ್ಟಿವಿಟಿಯಲ್ಲಿ ಪರಿಣತಿ ಹೊಂದಿರುವ ಭಾರತೀಯ ಪ್ರಾಯೋಗಿಕ ಭೌತಶಾಸ್ತ್ರಜ್ಞರಾಗಿದ್ದಾರೆ. ಅವರು ವಿಶ್ಲೇಷಣಾತ್ಮಕ ತಂತ್ರಗಳ ಬಗ್ಗೆ ತಮ್ಮ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ: ಎಕ್ಸ್-ರೇ ವಿವರ್ತನ, ಎಸ್ಇಎಂ, ಟಿಇಎಂ, ಇಎಸ್ಸಿಎ, ಡಿಟಿಎ, ಇಪಿಆರ್ ಮತ್ತು ಘನವಸ್ತುಗಳಲ್ಲಿ ರಾಮನ್ ಪರಿಣಾಮ, ಘನವಸ್ತುಗಳ ಯುವಿ / ವಿಐಎಸ್ ರೋಹಿತದರ್ಶಕ.
==ಶಿಕ್ಷಣ ಮತ್ತು ವೃತ್ತಿಜೀವನ==
ವೇದೇಶ್ವರರು ತಮ್ಮ ಬಿ.ಎಸ್ ಸಿ (೧೯೮೧), ಎಮ್.ಎಸ್ ಸಿ (೧೯೮೩), ಪಿ.ಎಚ್.ಡಿ(೧೯೮೮) ಗಳನ್ನು ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದರು. ಅವರು ೧೯೮೮-೧೯೯೦ ರ ಅವಧಿಯಲ್ಲಿ ಐಐಟಿ ಕಾನ್ಪುರದ ಭೌತಶಾಸ್ತ್ರ ವಿಭಾಗದಲ್ಲಿ ರಾಷ್ಟ್ರೀಯ ಸೂಪರ್ ಕಂಡಕ್ಟಿವಿಟಿ ಫೆಲೋ ಆಗಿದ್ದರು, ಅಲ್ಲಿ ಅವರು ಸಂಶೋಧನೆ ಮತ್ತು ಬೋಧನೆಯಲ್ಲಿ ತೊಡಗಿಸಿಕೊಂಡಿದ್ದರು. ಅವರು ದೆಹಲಿ ವಿಶ್ವವಿದ್ಯಾಲಯದ ಭೌತಶಾಸ್ತ್ರ ಮತ್ತು ಖಭೌತಶಾಸ್ತ್ರ ವಿಭಾಗದಲ್ಲಿ ಭೌತಶಾಸ್ತ್ರದ ಪೂರ್ಣ ಪ್ರಾಧ್ಯಾಪಕರಾಗಿ ನೇಮಕಗೊಂಡರು, ಅಲ್ಲಿ ಅವರು ಡಿಸೆಂಬರ್ ೨೦೧೯ ರಲ್ಲಿ ಭೌತಶಾಸ್ತ್ರದ ಹಿರಿಯ ಪ್ರಾಧ್ಯಾಪಕರಾಗಿ ಬಡ್ತಿ ಪಡೆದರು ಮತ್ತು ಅವರು ಇಂದಿಗೂ ಆ ಸ್ಥಾನವನ್ನು ಮುಂದುವರಿಸಿದ್ದಾರೆ.
==ವೈಜ್ಞಾನಿಕ ಸಂಶೋಧನೆ==
47rlzn4plf6q0qemayje2wf9w7p9nym
1108548
1108544
2022-07-23T07:51:59Z
Apoorva poojay
75931
wikitext
text/x-wiki
ಅಗ್ನಿಕುಮಾರ್ ಜಿ.ವೇದೇಶ್ವರ್
ಅಗ್ನಿಕುಮಾರ್ ಜಿ. ವೇದೇಶ್ವರ್ (ಜನನ ಜುಲೈ, ೧೯೫೯) ಪ್ರಾಯೋಗಿಕ ಸಾಂದ್ರೀಕೃತ ದ್ರವ್ಯ ಭೌತಶಾಸ್ತ್ರ, ಘನ-ಸ್ಥಿತಿ ಭೌತಶಾಸ್ತ್ರ, ಸಾಮಗ್ರಿಗಳ ಭೌತಶಾಸ್ತ್ರ, ಸಾಮಗ್ರಿಗಳ ವಿಜ್ಞಾನ, ಸೂಪರ್ ಕಂಡಕ್ಟಿವಿಟಿಯಲ್ಲಿ ಪರಿಣತಿ ಹೊಂದಿರುವ ಭಾರತೀಯ ಪ್ರಾಯೋಗಿಕ ಭೌತಶಾಸ್ತ್ರಜ್ಞರಾಗಿದ್ದಾರೆ. ಅವರು ವಿಶ್ಲೇಷಣಾತ್ಮಕ ತಂತ್ರಗಳ ಬಗ್ಗೆ ತಮ್ಮ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ: ಎಕ್ಸ್-ರೇ ವಿವರ್ತನ, ಎಸ್ಇಎಂ, ಟಿಇಎಂ, ಇಎಸ್ಸಿಎ, ಡಿಟಿಎ, ಇಪಿಆರ್ ಮತ್ತು ಘನವಸ್ತುಗಳಲ್ಲಿ ರಾಮನ್ ಪರಿಣಾಮ, ಘನವಸ್ತುಗಳ ಯುವಿ / ವಿಐಎಸ್ ರೋಹಿತದರ್ಶಕ.
==ಶಿಕ್ಷಣ ಮತ್ತು ವೃತ್ತಿಜೀವನ==
ವೇದೇಶ್ವರರು ತಮ್ಮ ಬಿ.ಎಸ್ ಸಿ (೧೯೮೧), ಎಮ್.ಎಸ್ ಸಿ (೧೯೮೩), ಪಿ.ಎಚ್.ಡಿ(೧೯೮೮) ಗಳನ್ನು ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದರು. ಅವರು ೧೯೮೮-೧೯೯೦ ರ ಅವಧಿಯಲ್ಲಿ ಐಐಟಿ ಕಾನ್ಪುರದ ಭೌತಶಾಸ್ತ್ರ ವಿಭಾಗದಲ್ಲಿ ರಾಷ್ಟ್ರೀಯ ಸೂಪರ್ ಕಂಡಕ್ಟಿವಿಟಿ ಫೆಲೋ ಆಗಿದ್ದರು, ಅಲ್ಲಿ ಅವರು ಸಂಶೋಧನೆ ಮತ್ತು ಬೋಧನೆಯಲ್ಲಿ ತೊಡಗಿಸಿಕೊಂಡಿದ್ದರು. ಅವರು ದೆಹಲಿ ವಿಶ್ವವಿದ್ಯಾಲಯದ ಭೌತಶಾಸ್ತ್ರ ಮತ್ತು ಖಭೌತಶಾಸ್ತ್ರ ವಿಭಾಗದಲ್ಲಿ ಭೌತಶಾಸ್ತ್ರದ ಪೂರ್ಣ ಪ್ರಾಧ್ಯಾಪಕರಾಗಿ ನೇಮಕಗೊಂಡರು, ಅಲ್ಲಿ ಅವರು ಡಿಸೆಂಬರ್ ೨೦೧೯ ರಲ್ಲಿ ಭೌತಶಾಸ್ತ್ರದ ಹಿರಿಯ ಪ್ರಾಧ್ಯಾಪಕರಾಗಿ ಬಡ್ತಿ ಪಡೆದರು ಮತ್ತು ಅವರು ಇಂದಿಗೂ ಆ ಸ್ಥಾನವನ್ನು ಮುಂದುವರಿಸಿದ್ದಾರೆ.
==ವೈಜ್ಞಾನಿಕ ಸಂಶೋಧನೆ==
ವೇದೇಶ್ವರ್ ಅವರು ಪ್ರಾಯೋಗಿಕ ಸಾಂದ್ರೀಕೃತ ದ್ರವ್ಯ ಭೌತಶಾಸ್ತ್ರದಲ್ಲಿ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ, ಅವುಗಳೆಂದರೆ: ಸಾರಿಗೆ (ಹಾಲ್ ಎಫೆಕ್ಟ್, ಥರ್ಮೋಪವರ್ ಮತ್ತು ರೆಸಿಸ್ಟಿವಿಟಿ) ಮತ್ತು ಸೆಮಿಕಂಡಕ್ಟರ್ಗಳ ಕಡಿಮೆ ಮತ್ತು ಹೆಚ್ಚಿನ ತಾಪಮಾನದಲ್ಲಿ ಆಪ್ಟಿಕಲ್ ಗುಣಲಕ್ಷಣಗಳು ಮತ್ತು ಬೃಹತ್ ಮತ್ತು ತೆಳುವಾದ ಫಿಲ್ಮ್ ರೂಪಗಳೆರಡರಲ್ಲೂ ಹೆಚ್ಚಿನ ತಾಪಮಾನದ ಸೂಪರ್ ಕಂಡಕ್ಟಿವಿಟಿ, ತೆಳುವಾದ ಫಿಲ್ಮ್ ಫ್ಯಾಬ್ರಿಕೇಷನ್, ವ್ಯಾಕ್ಯೂಮ್ ಟೆಕ್ನಾಲಜಿ, ಫೋಟೋಲಿಥೊಗ್ರಫಿ, ಎಲೆಕ್ಟ್ರಾನ್ ಬೀಮ್ ಗನ್, ಆರ್ಎಫ್ ಸ್ಪುಟರಿಂಗ್, ಸಾಧನ ತಯಾರಿಕೆ. ಅವರು ವಿಶ್ಲೇಷಣಾತ್ಮಕ ತಂತ್ರಗಳ ಮೇಲಿನ ತಮ್ಮ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ:
76u6nj8e026e2zdngx15q3g9zi1dtkl
1108553
1108548
2022-07-23T07:56:37Z
Apoorva poojay
75931
wikitext
text/x-wiki
ಅಗ್ನಿಕುಮಾರ್ ಜಿ.ವೇದೇಶ್ವರ್
ಅಗ್ನಿಕುಮಾರ್ ಜಿ. ವೇದೇಶ್ವರ್ (ಜನನ ಜುಲೈ, ೧೯೫೯) ಪ್ರಾಯೋಗಿಕ ಸಾಂದ್ರೀಕೃತ ದ್ರವ್ಯ ಭೌತಶಾಸ್ತ್ರ, ಘನ-ಸ್ಥಿತಿ ಭೌತಶಾಸ್ತ್ರ, ಸಾಮಗ್ರಿಗಳ ಭೌತಶಾಸ್ತ್ರ, ಸಾಮಗ್ರಿಗಳ ವಿಜ್ಞಾನ, ಸೂಪರ್ ಕಂಡಕ್ಟಿವಿಟಿಯಲ್ಲಿ ಪರಿಣತಿ ಹೊಂದಿರುವ ಭಾರತೀಯ ಪ್ರಾಯೋಗಿಕ ಭೌತಶಾಸ್ತ್ರಜ್ಞರಾಗಿದ್ದಾರೆ. ಅವರು ವಿಶ್ಲೇಷಣಾತ್ಮಕ ತಂತ್ರಗಳ ಬಗ್ಗೆ ತಮ್ಮ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ: ಎಕ್ಸ್-ರೇ ವಿವರ್ತನ, ಎಸ್ಇಎಂ, ಟಿಇಎಂ, ಇಎಸ್ಸಿಎ, ಡಿಟಿಎ, ಇಪಿಆರ್ ಮತ್ತು ಘನವಸ್ತುಗಳಲ್ಲಿ ರಾಮನ್ ಪರಿಣಾಮ, ಘನವಸ್ತುಗಳ ಯುವಿ / ವಿಐಎಸ್ ರೋಹಿತದರ್ಶಕ.
==ಶಿಕ್ಷಣ ಮತ್ತು ವೃತ್ತಿಜೀವನ==
ವೇದೇಶ್ವರರು ತಮ್ಮ ಬಿ.ಎಸ್ ಸಿ (೧೯೮೧), ಎಮ್.ಎಸ್ ಸಿ (೧೯೮೩), ಪಿ.ಎಚ್.ಡಿ(೧೯೮೮) ಗಳನ್ನು ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದರು. ಅವರು ೧೯೮೮-೧೯೯೦ ರ ಅವಧಿಯಲ್ಲಿ ಐಐಟಿ ಕಾನ್ಪುರದ ಭೌತಶಾಸ್ತ್ರ ವಿಭಾಗದಲ್ಲಿ ರಾಷ್ಟ್ರೀಯ ಸೂಪರ್ ಕಂಡಕ್ಟಿವಿಟಿ ಫೆಲೋ ಆಗಿದ್ದರು, ಅಲ್ಲಿ ಅವರು ಸಂಶೋಧನೆ ಮತ್ತು ಬೋಧನೆಯಲ್ಲಿ ತೊಡಗಿಸಿಕೊಂಡಿದ್ದರು. ಅವರು ದೆಹಲಿ ವಿಶ್ವವಿದ್ಯಾಲಯದ ಭೌತಶಾಸ್ತ್ರ ಮತ್ತು ಖಭೌತಶಾಸ್ತ್ರ ವಿಭಾಗದಲ್ಲಿ ಭೌತಶಾಸ್ತ್ರದ ಪೂರ್ಣ ಪ್ರಾಧ್ಯಾಪಕರಾಗಿ ನೇಮಕಗೊಂಡರು, ಅಲ್ಲಿ ಅವರು ಡಿಸೆಂಬರ್ ೨೦೧೯ ರಲ್ಲಿ ಭೌತಶಾಸ್ತ್ರದ ಹಿರಿಯ ಪ್ರಾಧ್ಯಾಪಕರಾಗಿ ಬಡ್ತಿ ಪಡೆದರು ಮತ್ತು ಅವರು ಇಂದಿಗೂ ಆ ಸ್ಥಾನವನ್ನು ಮುಂದುವರಿಸಿದ್ದಾರೆ.
==ವೈಜ್ಞಾನಿಕ ಸಂಶೋಧನೆ==
ವೇದೇಶ್ವರ್ ಅವರು ಪ್ರಾಯೋಗಿಕ ಸಾಂದ್ರೀಕೃತ ದ್ರವ್ಯ ಭೌತಶಾಸ್ತ್ರದಲ್ಲಿ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ, ಅವುಗಳೆಂದರೆ: ಸಾರಿಗೆ (ಹಾಲ್ ಎಫೆಕ್ಟ್, ಥರ್ಮೋಪವರ್ ಮತ್ತು ರೆಸಿಸ್ಟಿವಿಟಿ) ಮತ್ತು ಸೆಮಿಕಂಡಕ್ಟರ್ಗಳ ಕಡಿಮೆ ಮತ್ತು ಹೆಚ್ಚಿನ ತಾಪಮಾನದಲ್ಲಿ ಆಪ್ಟಿಕಲ್ ಗುಣಲಕ್ಷಣಗಳು ಮತ್ತು ಬೃಹತ್ ಮತ್ತು ತೆಳುವಾದ ಫಿಲ್ಮ್ ರೂಪಗಳೆರಡರಲ್ಲೂ ಹೆಚ್ಚಿನ ತಾಪಮಾನದ ಸೂಪರ್ ಕಂಡಕ್ಟಿವಿಟಿ, ತೆಳುವಾದ ಫಿಲ್ಮ್ ಫ್ಯಾಬ್ರಿಕೇಷನ್, ವ್ಯಾಕ್ಯೂಮ್ ಟೆಕ್ನಾಲಜಿ, ಫೋಟೋಲಿಥೊಗ್ರಫಿ, ಎಲೆಕ್ಟ್ರಾನ್ ಬೀಮ್ ಗನ್, ಆರ್ಎಫ್ ಸ್ಪುಟರಿಂಗ್, ಸಾಧನ ತಯಾರಿಕೆ. ಅವರು ವಿಶ್ಲೇಷಣಾತ್ಮಕ ತಂತ್ರಗಳ ಮೇಲಿನ ತಮ್ಮ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ: ಎಕ್ಸ್-ರೇ ವಿವರ್ತನೆ, ಎಸ್ಇಎಂ, ಟಿಇಎಂ, ಇಎಸ್ಸಿಎ, ಡಿಟಿಎ, ಇಪಿಆರ್ ಮತ್ತು ಘನವಸ್ತುಗಳಲ್ಲಿ ರಾಮನ್ ಪರಿಣಾಮ, ಘನವಸ್ತುಗಳ ಯುವಿ / ವಿಐಎಸ್ ರೋಹಿತದರ್ಶಕ, ಆಪ್ಟಿಕಲ್ ಸಂಗ್ರಹಣೆಗಾಗಿ ತೆಳುವಾದ ಫಿಲ್ಮ್ಗಳು, ಮೇಲ್ಮೈಗಳು, ಇಂಟರ್ಫೇಸ್ಗಳು, ನ್ಯಾನೊಟೆಕ್ನಾಲಜಿ, ನ್ಯಾನೊಮೆಟೀರಿಯಲ್ಸ್ ಮತ್ತು ಕ್ವಾಂಟಮ್ ಚುಕ್ಕೆಗಳು, ಆಪ್ಟಿಕಲ್ ಗುಣಲಕ್ಷಣಗಳು, ಆಪ್ಟಿಕಲ್ ಗುಣಲಕ್ಷಣಗಳು, ಎಲೆಕ್ಟ್ರಾನಿಕ್ ರಚನೆಯ ಡಿಎಫ್ಟಿ ಲೆಕ್ಕಾಚಾರಗಳು, ಸ್ಥಿತಿಸ್ಥಾಪಕತ್ವದ ಗುಣಲಕ್ಷಣಗಳು ಮತ್ತು ಘನವಸ್ತುಗಳ ಆಪ್ಟಿಕಲ್ ಗುಣಲಕ್ಷಣಗಳು.
ವೇದೇಶ್ವರ್ ಅವರು ೮೦ ಕ್ಕೂ ಹೆಚ್ಚು ವೈಜ್ಞಾನಿಕ ಲೇಖನಗಳನ್ನು ಬರೆದಿದ್ದಾರೆ, ಅವು ೧೦೦೦ ಕ್ಕೂ ಹೆಚ್ಚು ಉಲ್ಲೇಖಗಳನ್ನು ಪಡೆದಿವೆ, ಅವುಗಳಲ್ಲಿ ಅನೇಕವು ಪ್ರಾಯೋಗಿಕ ಮಾತ್ರವಲ್ಲದೆ ಸೈದ್ಧಾಂತಿಕ ಸಾಂದ್ರೀಕೃತ ದ್ರವ್ಯ ಭೌತಶಾಸ್ತ್ರದಲ್ಲಿಯೂ ಹಲವಾರು ಪ್ರಮುಖ ವಿಷಯಗಳನ್ನು ಒಳಗೊಂಡಿರುವ ವಿದ್ವಾಂಸ ಲೇಖನಗಳಾಗಿವೆ ಮತ್ತು ಅವರ ಪದವಿ ವಿದ್ಯಾರ್ಥಿ ದಿನಗಳಿಂದ ಪ್ರಾರಂಭಿಸಿ ಇಲ್ಲಿಯವರೆಗೆ ದೀರ್ಘಕಾಲದವರೆಗೆ ಹರಡಿವೆ.
4d7z9c76txgwvdlu0yph2v840oi33g6
1108569
1108553
2022-07-23T08:01:57Z
Apoorva poojay
75931
wikitext
text/x-wiki
ಅಗ್ನಿಕುಮಾರ್ ಜಿ.ವೇದೇಶ್ವರ್
ಅಗ್ನಿಕುಮಾರ್ ಜಿ. ವೇದೇಶ್ವರ್ (ಜನನ ಜುಲೈ, ೧೯೫೯) ಪ್ರಾಯೋಗಿಕ ಸಾಂದ್ರೀಕೃತ ದ್ರವ್ಯ ಭೌತಶಾಸ್ತ್ರ, ಘನ-ಸ್ಥಿತಿ ಭೌತಶಾಸ್ತ್ರ, ಸಾಮಗ್ರಿಗಳ ಭೌತಶಾಸ್ತ್ರ, ಸಾಮಗ್ರಿಗಳ ವಿಜ್ಞಾನ, ಸೂಪರ್ ಕಂಡಕ್ಟಿವಿಟಿಯಲ್ಲಿ ಪರಿಣತಿ ಹೊಂದಿರುವ ಭಾರತೀಯ ಪ್ರಾಯೋಗಿಕ ಭೌತಶಾಸ್ತ್ರಜ್ಞರಾಗಿದ್ದಾರೆ. ಅವರು ವಿಶ್ಲೇಷಣಾತ್ಮಕ ತಂತ್ರಗಳ ಬಗ್ಗೆ ತಮ್ಮ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ: ಎಕ್ಸ್-ರೇ ವಿವರ್ತನ, ಎಸ್ಇಎಂ, ಟಿಇಎಂ, ಇಎಸ್ಸಿಎ, ಡಿಟಿಎ, ಇಪಿಆರ್ ಮತ್ತು ಘನವಸ್ತುಗಳಲ್ಲಿ ರಾಮನ್ ಪರಿಣಾಮ, ಘನವಸ್ತುಗಳ ಯುವಿ / ವಿಐಎಸ್ ರೋಹಿತದರ್ಶಕ.
==ಶಿಕ್ಷಣ ಮತ್ತು ವೃತ್ತಿಜೀವನ==
ವೇದೇಶ್ವರರು ತಮ್ಮ ಬಿ.ಎಸ್ ಸಿ (೧೯೮೧), ಎಮ್.ಎಸ್ ಸಿ (೧೯೮೩), ಪಿ.ಎಚ್.ಡಿ(೧೯೮೮) ಗಳನ್ನು ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದರು. ಅವರು ೧೯೮೮-೧೯೯೦ ರ ಅವಧಿಯಲ್ಲಿ ಐಐಟಿ ಕಾನ್ಪುರದ ಭೌತಶಾಸ್ತ್ರ ವಿಭಾಗದಲ್ಲಿ ರಾಷ್ಟ್ರೀಯ ಸೂಪರ್ ಕಂಡಕ್ಟಿವಿಟಿ ಫೆಲೋ ಆಗಿದ್ದರು, ಅಲ್ಲಿ ಅವರು ಸಂಶೋಧನೆ ಮತ್ತು ಬೋಧನೆಯಲ್ಲಿ ತೊಡಗಿಸಿಕೊಂಡಿದ್ದರು. ಅವರು ದೆಹಲಿ ವಿಶ್ವವಿದ್ಯಾಲಯದ ಭೌತಶಾಸ್ತ್ರ ಮತ್ತು ಖಭೌತಶಾಸ್ತ್ರ ವಿಭಾಗದಲ್ಲಿ ಭೌತಶಾಸ್ತ್ರದ ಪೂರ್ಣ ಪ್ರಾಧ್ಯಾಪಕರಾಗಿ ನೇಮಕಗೊಂಡರು, ಅಲ್ಲಿ ಅವರು ಡಿಸೆಂಬರ್ ೨೦೧೯ ರಲ್ಲಿ ಭೌತಶಾಸ್ತ್ರದ ಹಿರಿಯ ಪ್ರಾಧ್ಯಾಪಕರಾಗಿ ಬಡ್ತಿ ಪಡೆದರು ಮತ್ತು ಅವರು ಇಂದಿಗೂ ಆ ಸ್ಥಾನವನ್ನು ಮುಂದುವರಿಸಿದ್ದಾರೆ.
==ವೈಜ್ಞಾನಿಕ ಸಂಶೋಧನೆ==
ವೇದೇಶ್ವರ್ ಅವರು ಪ್ರಾಯೋಗಿಕ ಸಾಂದ್ರೀಕೃತ ದ್ರವ್ಯ ಭೌತಶಾಸ್ತ್ರದಲ್ಲಿ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ, ಅವುಗಳೆಂದರೆ: ಸಾರಿಗೆ (ಹಾಲ್ ಎಫೆಕ್ಟ್, ಥರ್ಮೋಪವರ್ ಮತ್ತು ರೆಸಿಸ್ಟಿವಿಟಿ) ಮತ್ತು ಸೆಮಿಕಂಡಕ್ಟರ್ಗಳ ಕಡಿಮೆ ಮತ್ತು ಹೆಚ್ಚಿನ ತಾಪಮಾನದಲ್ಲಿ ಆಪ್ಟಿಕಲ್ ಗುಣಲಕ್ಷಣಗಳು ಮತ್ತು ಬೃಹತ್ ಮತ್ತು ತೆಳುವಾದ ಫಿಲ್ಮ್ ರೂಪಗಳೆರಡರಲ್ಲೂ ಹೆಚ್ಚಿನ ತಾಪಮಾನದ ಸೂಪರ್ ಕಂಡಕ್ಟಿವಿಟಿ, ತೆಳುವಾದ ಫಿಲ್ಮ್ ಫ್ಯಾಬ್ರಿಕೇಷನ್, ವ್ಯಾಕ್ಯೂಮ್ ಟೆಕ್ನಾಲಜಿ, ಫೋಟೋಲಿಥೊಗ್ರಫಿ, ಎಲೆಕ್ಟ್ರಾನ್ ಬೀಮ್ ಗನ್, ಆರ್ಎಫ್ ಸ್ಪುಟರಿಂಗ್, ಸಾಧನ ತಯಾರಿಕೆ. ಅವರು ವಿಶ್ಲೇಷಣಾತ್ಮಕ ತಂತ್ರಗಳ ಮೇಲಿನ ತಮ್ಮ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ: ಎಕ್ಸ್-ರೇ ವಿವರ್ತನೆ, ಎಸ್ಇಎಂ, ಟಿಇಎಂ, ಇಎಸ್ಸಿಎ, ಡಿಟಿಎ, ಇಪಿಆರ್ ಮತ್ತು ಘನವಸ್ತುಗಳಲ್ಲಿ ರಾಮನ್ ಪರಿಣಾಮ, ಘನವಸ್ತುಗಳ ಯುವಿ / ವಿಐಎಸ್ ರೋಹಿತದರ್ಶಕ, ಆಪ್ಟಿಕಲ್ ಸಂಗ್ರಹಣೆಗಾಗಿ ತೆಳುವಾದ ಫಿಲ್ಮ್ಗಳು, ಮೇಲ್ಮೈಗಳು, ಇಂಟರ್ಫೇಸ್ಗಳು, ನ್ಯಾನೊಟೆಕ್ನಾಲಜಿ, ನ್ಯಾನೊಮೆಟೀರಿಯಲ್ಸ್ ಮತ್ತು ಕ್ವಾಂಟಮ್ ಚುಕ್ಕೆಗಳು, ಆಪ್ಟಿಕಲ್ ಗುಣಲಕ್ಷಣಗಳು, ಆಪ್ಟಿಕಲ್ ಗುಣಲಕ್ಷಣಗಳು, ಎಲೆಕ್ಟ್ರಾನಿಕ್ ರಚನೆಯ ಡಿಎಫ್ಟಿ ಲೆಕ್ಕಾಚಾರಗಳು, ಸ್ಥಿತಿಸ್ಥಾಪಕತ್ವದ ಗುಣಲಕ್ಷಣಗಳು ಮತ್ತು ಘನವಸ್ತುಗಳ ಆಪ್ಟಿಕಲ್ ಗುಣಲಕ್ಷಣಗಳು.
ವೇದೇಶ್ವರ್ ಅವರು ೮೦ ಕ್ಕೂ ಹೆಚ್ಚು ವೈಜ್ಞಾನಿಕ ಲೇಖನಗಳನ್ನು ಬರೆದಿದ್ದಾರೆ, ಅವು ೧೦೦೦ ಕ್ಕೂ ಹೆಚ್ಚು ಉಲ್ಲೇಖಗಳನ್ನು ಪಡೆದಿವೆ, ಅವುಗಳಲ್ಲಿ ಅನೇಕವು ಪ್ರಾಯೋಗಿಕ ಮಾತ್ರವಲ್ಲದೆ ಸೈದ್ಧಾಂತಿಕ ಸಾಂದ್ರೀಕೃತ ದ್ರವ್ಯ ಭೌತಶಾಸ್ತ್ರದಲ್ಲಿಯೂ ಹಲವಾರು ಪ್ರಮುಖ ವಿಷಯಗಳನ್ನು ಒಳಗೊಂಡಿರುವ ವಿದ್ವಾಂಸ ಲೇಖನಗಳಾಗಿವೆ ಮತ್ತು ಅವರ ಪದವಿ ವಿದ್ಯಾರ್ಥಿ ದಿನಗಳಿಂದ ಪ್ರಾರಂಭಿಸಿ ಇಲ್ಲಿಯವರೆಗೆ ದೀರ್ಘಕಾಲದವರೆಗೆ ಹರಡಿವೆ. ಅವರ ಕೆಲಸವು ಹಲವಾರು ಪ್ರಮುಖ ಕ್ಷೇತ್ರಗಳಲ್ಲಿನ ಅಧ್ಯಯನಗಳ ಮೇಲೆ ಬಹಳ ಗಮನಾರ್ಹವಾದ ಪ್ರಭಾವವನ್ನು ಬೀರಿದೆ, ಉದಾಹರಣೆಗೆ, ತೆಳುವಾದ ಫಿಲ್ಮ್ ಗಳ ಅಧ್ಯಯನ, ಶಕ್ತಿಯುತ ಆರ್ಗಾನ್ ಅಯಾನ್ ವಿಕಿರಣದ ಪರಿಣಾಮ, ಆಪ್ಟಿಕಲ್ ಬ್ಯಾಂಡ್ ಗ್ಯಾಪ್ ಸುಸಂಬದ್ಧತೆ-ಮಧ್ಯಸ್ಥಿಕೆಯ ಹಿಸುಕುವಿಕೆ ಮತ್ತು ಕ್ವಾಂಟಮ್ ಚುಕ್ಕೆಗಳು ಕ್ವಾಂಟಮ್ ಚುಕ್ಕೆಯಂತಹ ವರ್ತನೆ ಪಿಬಿಐ ೨ ಮತ್ತು ಅವುಗಳ ಆಪ್ಟಿಕಲ್ ಗುಣಲಕ್ಷಣಗಳು, ಕ್ವಾಂಟಮ್ ಬಂಧನ ಮತ್ತು ಉಳಿಕೆ ಒತ್ತಡದ ಪರಿಣಾಮ, ೧ಡಿ ನ್ಯಾನೊವೈರ್ಗಳು ಮತ್ತು ೨ ಡಿ ನ್ಯಾನೊಫೇಸ್ಗಳ ರಚನೆ, ಅಲ್ಟ್ರಾ ಥಿನ್ ಪಿಬಿಐ ೨ ಫಿಲ್ಮ್ಗಳ ಕ್ವಾಂಟಮ್ ಚುಕ್ಕೆಯಂತಹ ವರ್ತನೆ, ಅಸ್ಫಟಿಕ ಇನ್ ಎಸ್ಬಿಯಲ್ಲಿ ಕ್ವಾಂಟಮ್ ಬಂಧನ ಮತ್ತು ಇತ್ಯಾದಿ.
h3gqaf91fignf5kd14l0tlxw3zixs02
ಹೊಸ್ತೋಟ ಗಜಾನನ ಭಾಗವತ
0
143823
1108521
1108453
2022-07-23T06:45:16Z
117.230.138.140
ಹೊಸ್ತೋಟ ಮಂಜುನಾಥ ಭಾಗವತರ ತಮ್ಮ ಹೊಸ್ತೋಟ ಗಜಾನನ ಭಾಗವತರ ಕುರಿತು ತಿದ್ದುಪಡಿ ಮಾಡಲಾಯಿತು .
wikitext
text/x-wiki
{{ಹೊಸ್ತೋಟ ಗಜಾನನ ಭಾಗವತ, ಅರ್ಥಧಾರಿ,ವಾದಕ, ವೇಷಧಾರಿ, ಪ್ರಸಂಗಕಾರ, ಯಕ್ಷಕವಿ}}
{{https://youtu.be/iNwLV4C46Yc}}
{{https://api.whatsapp.com/send?text=https://Yakshaganamruta.websites.co.in/pages/3257/185398}}
ಬಾಲ್ಯ"
೧೯೪೨ ರಲ್ಲಿ ಹನುಮಂತಿ ಹೊಸ್ತೋಟದಲ್ಲಿ ಗಣಪತಿ ಭಟ್ಟ ಹಾಗೂ ಮಹಾದೇವಿ ದಂಪತಿಯವರ ೨ನೇ ಮಗನಾಗಿ ಜನಿಸಿದರು.ಅಣ್ಣ ಹೊಸ್ತೋಟ ಮಂಜುನಾಥ ಭಾಗವತ ತಮ್ಮ ಹೊಸ್ತೋಟ ಶಂಕರ ನಾರಾಯಣ ಭಟ್ಟ ಅಕ್ಕ ಭವಾನಿ ತಂಗಿ ಚಂದ್ರಾವತಿ.ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಇವರಿಗೆ ಅಕ್ಕನ ಮನೆಯೇ ಆಶ್ರಯವಾಯಿತು.
"ಶಿಕ್ಷಣ"
ಇವರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನೆಗ್ಗುವಿನಲ್ಲಿ ಅಭ್ಯಾಸ ಮಾಡಿದರು.ಬಳಿಕ ದಿ.ಕೆರೆಮನೆ ಶಿವರಾಮ ಹೆಗಡೆಯವರ ಶಿಷ್ಯರಲ್ಲಿ ಒಬ್ಬರಾದರು.ತಿಪ್ಪಣ್ಣ ನಾಯಕರಿಂದ ಮದ್ದಳೆ - ಚೆಂಡೆಯನ್ನು ಕಲಿತರು.ನಾರಾಯಣ ಭಾಗವತ ಉಪ್ಪೂರರ ತರಗತಿಯಲ್ಲಿ ಕಾಳಿಂಗ ನಾವಡರೊಂದಿಗೆ ಕಲಿತರು.
"ಯಕ್ಷಗಾನ ತರಬೇತಿ ಶಿಕ್ಷಕರಾಗಿ"
ಇವರಿಗೆ ಸ್ವಂತ ಮನೆ ಇರಲಿಲ್ಲ.ಉಳಿದ ಮನೆಯೇ ತಮ್ಮ ಮನೆಯೆಂದು ಭಾವಿಸಿದವರು.ಉಳಿದಮನೆಯ ವಿದ್ಯಾರ್ಥಿಗಳಿಗೆ ಯಕ್ಷಗಾನದ ಕುರಿತು ಪಾಠವನ್ನು ನೀಡಿ ಕಲಾವಿದರನ್ನಾಗಿ ಮಾಡಿದರು.ತನ್ನಣ್ಣ ಹೊಸ್ತೋಟ ಮಂಜುನಾಥ ಭಾಗವತರಂತೆ ತಮಗೆ ಯಾವ ವಿಭಾಗದಲ್ಲಿ ಆಸಕ್ತಿ ಇದೆಯೋ ಅದೇ ವಿಭಾಗದ ಪಾಠ ಮಾಡುತ್ತಿದ್ದರು. ೧೭ ಕ್ಕೂ ಹೆಚ್ಚು ಶಾಲೆಗಳಲ್ಲಿ ೩೧ ಕ್ಕೂ ಹೆಚ್ಚು ತರಬೇತಿ ನೀಡಿದರು.
"ಪ್ರಸಂಗ ರಚನೆಕಾರರಾಗಿ"
ಇವರು ತನ್ನಣ್ಣನಂತೆ ಯಕ್ಷಗಾನ ಪ್ರಸಂಗಕಾರರೂ ಹೌದು.ಸಾಧ್ವೀ ಜಯಂತಿ,ಕಲ್ಪನಾವಿಲಾಸ,ವೃಕ್ಷ ಮಹಾತ್ಮೆ ಸೇರಿದಂತೆ ೩೦ ಕ್ಕೂ ಹೆಚ್ಚು ಪ್ರಸಂಗ ರಚಿಸಿದರು.ದಿ.ಕಾಳಿಂಗ ನಾವುಡರ ನಾಗಶ್ರೀ ಪ್ರಸಂಗದಲ್ಲೂ ಸಣ್ಣ ಪದ್ಯವೊಂದನ್ನು ರಚಿಸಿದರು.
"ಯಕ್ಷಗಾನ ಕಲಾವಿದರಾಗಿ"
ಯಕ್ಷಗಾನ ಭಾಗವತ, ವೇಷಧಾರಿ,ಅರ್ಥಧಾರಿ,ಪ್ರಸಂಗ ಕವಿಯಾಗಿದ್ದರು.ಚಂಡೆ-ಮದ್ದಲೆಯಲ್ಲಿ ತಮ್ಮದೇ ಅದ ಛಾಪು ಮೂಡಿಸಿದರು.ಪ್ರತಿ ನಿತ್ಯ ರಾತ್ರಿ ಒಡ್ಡೋಲಗ ತತ್ಕಾರ ,ತನ್ನಣ್ಣನಿಂದ ರಚಿತವಾದ ಶ್ರೀ ರಾಮ ನಿರ್ಯಾಣದ ಪ್ರಸಂಗವನ್ನು ಹಾಡುತ್ತಿದ್ದರು.
ಯಕ್ಷಗಾನದ ಎಲ್ಲಾ ಅಂಗಗಳನ್ನು ಅಧ್ಯಯನ ಮಾಡಿದ್ದರು.
"ಕಲಾವಿದರೊಂದಿಗಿನೊಡನಾಟ"
ಗುರುಗಳಾದ ಶಿವರಾಮ ಹೆಗಡೆಯವರಿಗೆ "ಶಿವರಾಮ ಮಾವ"ಎನ್ನುವಷ್ಟರ ಮಟ್ಟಿಗೆ ಒಡನಾಟ ಇಟ್ಟುಕೊಂಡಿದ್ದರು.
ಗುರು ಮಹಾಬಲ ಹೆಗಡೆಯವರೊಂದಿಗೂ ಅತ್ಯಂತ ಉತ್ತಮ ಒಡನಾಟ ಹೊಂದಿದ್ದರು.
ದಂತಳಿಕೆ ಅನಂತ ಹೆಗಡೆ,ಕವಾಳೆ ಗಣಪತಿ ಭಾಗವತ ಮೊದಲಾದವರಿಗೆ ಗುರುಗಳಾಗಿದ್ದರು.
. ದಿವಂಗತ ರಾಮಚಂದ್ರ ನಾವುಡರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಇವರು ಕಾಳಿಂಗ ನಾವಡರ ಜೊತೆ ಮೃದಂಗದಲ್ಲಿ ಸಾಥ್ ನೀಡಲು ಮನೆ ಮನೆಗೆ ಹೋಗುತ್ತಿದ್ದರು.ಬಂದ ಹಣವನ್ನು ವಿನಯವಾಗಿ ತಿರಸ್ಕರಿಸಿದಾಗ ೧೦೦೦ ರೂ ಗಳನ್ನು ನಾವುಡರು ತನ್ನ ಕಿಸೆಗೆ ಹಾಕಿದ್ದಾರೆಂದು ಆಗಾಗ ಹೇಳುತ್ತಿದ್ದರು.
ಕೆರೆಮನೆ ಶಂಭು ಹೆಗಡೆ,ಚಿಟ್ಟಾಣಿ ರಾಮಚಂದ್ರ ಹೆಗಡೆಯವರಲ್ಲಿಯೂ ಅತ್ಯುತ್ತಮ ಒಡನಾಟ ಹೊಂದಿದ್ದರು. ಗೋಡೆ ನಾರಾಯಣ ಹೆಗಡೆಯವರಲ್ಲೂ ಉತ್ತಮ ಒಡನಾಟ ಹೊಂದಿದ್ದರು.
"ಬ್ರಹ್ಮಚಾರಿ ಭಾಗೋತಜ್ಜರು"
ಭಾಗವತರು ತನ್ನ ಅಣ್ಣನಂತೆ ಬ್ರಹ್ಮಚಾರಿಗಳಾಗಿದ್ದು,ಮನೆ- ಮನೆಗಳಲ್ಲಿ ವಾಸ ಮಾಡಿದವರಾಗಿದ್ದು ; ಅಲ್ಲಿಯ ಮಕ್ಕಳಿಗೆ ಯಕ್ಷಗಾನವನ್ನು ಭೋಧಿಸಿದರು.ಮನೆಯ ಹುಡುಗರ ಬಾಯಲ್ಲಿ "ಭಾಗೋತಜ್ಜರು" ಎಂದೇ ಖ್ಯಾತಿ ಪಡೆದರು.
ಜೀವನದುದ್ದಕ್ಕೂ ಅಣ್ಣನ ಆದರ್ಶವನ್ನು ಅಳವಡಿಸಿಕೊಂಡಿರು
.
k2lyu4ypt6jscnjdjphrc13xu492fgw
1108522
1108521
2022-07-23T06:46:56Z
117.230.138.140
ಅವರ ಕುರಿತು ತಿದ್ದುಪಡಿ ಮಾಡಲಾಯಿತು
wikitext
text/x-wiki
{{https://www.prajavani.net/artculture/art/yakshagana-academy-president-note-on-hostota-manjunath-bhagwat-696221.html}}
ಬಾಲ್ಯ"
೧೯೪೨ ರಲ್ಲಿ ಹನುಮಂತಿ ಹೊಸ್ತೋಟದಲ್ಲಿ ಗಣಪತಿ ಭಟ್ಟ ಹಾಗೂ ಮಹಾದೇವಿ ದಂಪತಿಯವರ ೨ನೇ ಮಗನಾಗಿ ಜನಿಸಿದರು.ಅಣ್ಣ ಹೊಸ್ತೋಟ ಮಂಜುನಾಥ ಭಾಗವತ ತಮ್ಮ ಹೊಸ್ತೋಟ ಶಂಕರ ನಾರಾಯಣ ಭಟ್ಟ ಅಕ್ಕ ಭವಾನಿ ತಂಗಿ ಚಂದ್ರಾವತಿ.ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಇವರಿಗೆ ಅಕ್ಕನ ಮನೆಯೇ ಆಶ್ರಯವಾಯಿತು.
"ಶಿಕ್ಷಣ"
ಇವರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನೆಗ್ಗುವಿನಲ್ಲಿ ಅಭ್ಯಾಸ ಮಾಡಿದರು.ಬಳಿಕ ದಿ.ಕೆರೆಮನೆ ಶಿವರಾಮ ಹೆಗಡೆಯವರ ಶಿಷ್ಯರಲ್ಲಿ ಒಬ್ಬರಾದರು.ತಿಪ್ಪಣ್ಣ ನಾಯಕರಿಂದ ಮದ್ದಳೆ - ಚೆಂಡೆಯನ್ನು ಕಲಿತರು.ನಾರಾಯಣ ಭಾಗವತ ಉಪ್ಪೂರರ ತರಗತಿಯಲ್ಲಿ ಕಾಳಿಂಗ ನಾವಡರೊಂದಿಗೆ ಕಲಿತರು.
"ಯಕ್ಷಗಾನ ತರಬೇತಿ ಶಿಕ್ಷಕರಾಗಿ"
ಇವರಿಗೆ ಸ್ವಂತ ಮನೆ ಇರಲಿಲ್ಲ.ಉಳಿದ ಮನೆಯೇ ತಮ್ಮ ಮನೆಯೆಂದು ಭಾವಿಸಿದವರು.ಉಳಿದಮನೆಯ ವಿದ್ಯಾರ್ಥಿಗಳಿಗೆ ಯಕ್ಷಗಾನದ ಕುರಿತು ಪಾಠವನ್ನು ನೀಡಿ ಕಲಾವಿದರನ್ನಾಗಿ ಮಾಡಿದರು.ತನ್ನಣ್ಣ ಹೊಸ್ತೋಟ ಮಂಜುನಾಥ ಭಾಗವತರಂತೆ ತಮಗೆ ಯಾವ ವಿಭಾಗದಲ್ಲಿ ಆಸಕ್ತಿ ಇದೆಯೋ ಅದೇ ವಿಭಾಗದ ಪಾಠ ಮಾಡುತ್ತಿದ್ದರು. ೧೭ ಕ್ಕೂ ಹೆಚ್ಚು ಶಾಲೆಗಳಲ್ಲಿ ೩೧ ಕ್ಕೂ ಹೆಚ್ಚು ತರಬೇತಿ ನೀಡಿದರು.
"ಪ್ರಸಂಗ ರಚನೆಕಾರರಾಗಿ"
ಇವರು ತನ್ನಣ್ಣನಂತೆ ಯಕ್ಷಗಾನ ಪ್ರಸಂಗಕಾರರೂ ಹೌದು.ಸಾಧ್ವೀ ಜಯಂತಿ,ಕಲ್ಪನಾವಿಲಾಸ,ವೃಕ್ಷ ಮಹಾತ್ಮೆ ಸೇರಿದಂತೆ ೩೦ ಕ್ಕೂ ಹೆಚ್ಚು ಪ್ರಸಂಗ ರಚಿಸಿದರು.ದಿ.ಕಾಳಿಂಗ ನಾವುಡರ ನಾಗಶ್ರೀ ಪ್ರಸಂಗದಲ್ಲೂ ಸಣ್ಣ ಪದ್ಯವೊಂದನ್ನು ರಚಿಸಿದರು.
"ಯಕ್ಷಗಾನ ಕಲಾವಿದರಾಗಿ"
ಯಕ್ಷಗಾನ ಭಾಗವತ, ವೇಷಧಾರಿ,ಅರ್ಥಧಾರಿ,ಪ್ರಸಂಗ ಕವಿಯಾಗಿದ್ದರು.ಚಂಡೆ-ಮದ್ದಲೆಯಲ್ಲಿ ತಮ್ಮದೇ ಅದ ಛಾಪು ಮೂಡಿಸಿದರು.ಪ್ರತಿ ನಿತ್ಯ ರಾತ್ರಿ ಒಡ್ಡೋಲಗ ತತ್ಕಾರ ,ತನ್ನಣ್ಣನಿಂದ ರಚಿತವಾದ ಶ್ರೀ ರಾಮ ನಿರ್ಯಾಣದ ಪ್ರಸಂಗವನ್ನು ಹಾಡುತ್ತಿದ್ದರು.
ಯಕ್ಷಗಾನದ ಎಲ್ಲಾ ಅಂಗಗಳನ್ನು ಅಧ್ಯಯನ ಮಾಡಿದ್ದರು.
"ಕಲಾವಿದರೊಂದಿಗಿನೊಡನಾಟ"
ಗುರುಗಳಾದ ಶಿವರಾಮ ಹೆಗಡೆಯವರಿಗೆ "ಶಿವರಾಮ ಮಾವ"ಎನ್ನುವಷ್ಟರ ಮಟ್ಟಿಗೆ ಒಡನಾಟ ಇಟ್ಟುಕೊಂಡಿದ್ದರು.
ಗುರು ಮಹಾಬಲ ಹೆಗಡೆಯವರೊಂದಿಗೂ ಅತ್ಯಂತ ಉತ್ತಮ ಒಡನಾಟ ಹೊಂದಿದ್ದರು.
ದಂತಳಿಕೆ ಅನಂತ ಹೆಗಡೆ,ಕವಾಳೆ ಗಣಪತಿ ಭಾಗವತ ಮೊದಲಾದವರಿಗೆ ಗುರುಗಳಾಗಿದ್ದರು.
. ದಿವಂಗತ ರಾಮಚಂದ್ರ ನಾವುಡರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಇವರು ಕಾಳಿಂಗ ನಾವಡರ ಜೊತೆ ಮೃದಂಗದಲ್ಲಿ ಸಾಥ್ ನೀಡಲು ಮನೆ ಮನೆಗೆ ಹೋಗುತ್ತಿದ್ದರು.ಬಂದ ಹಣವನ್ನು ವಿನಯವಾಗಿ ತಿರಸ್ಕರಿಸಿದಾಗ ೧೦೦೦ ರೂ ಗಳನ್ನು ನಾವುಡರು ತನ್ನ ಕಿಸೆಗೆ ಹಾಕಿದ್ದಾರೆಂದು ಆಗಾಗ ಹೇಳುತ್ತಿದ್ದರು.
ಕೆರೆಮನೆ ಶಂಭು ಹೆಗಡೆ,ಚಿಟ್ಟಾಣಿ ರಾಮಚಂದ್ರ ಹೆಗಡೆಯವರಲ್ಲಿಯೂ ಅತ್ಯುತ್ತಮ ಒಡನಾಟ ಹೊಂದಿದ್ದರು. ಗೋಡೆ ನಾರಾಯಣ ಹೆಗಡೆಯವರಲ್ಲೂ ಉತ್ತಮ ಒಡನಾಟ ಹೊಂದಿದ್ದರು.
"ಬ್ರಹ್ಮಚಾರಿ ಭಾಗೋತಜ್ಜರು"
ಭಾಗವತರು ತನ್ನ ಅಣ್ಣನಂತೆ ಬ್ರಹ್ಮಚಾರಿಗಳಾಗಿದ್ದು,ಮನೆ- ಮನೆಗಳಲ್ಲಿ ವಾಸ ಮಾಡಿದವರಾಗಿದ್ದು ; ಅಲ್ಲಿಯ ಮಕ್ಕಳಿಗೆ ಯಕ್ಷಗಾನವನ್ನು ಭೋಧಿಸಿದರು.ಮನೆಯ ಹುಡುಗರ ಬಾಯಲ್ಲಿ "ಭಾಗೋತಜ್ಜರು" ಎಂದೇ ಖ್ಯಾತಿ ಪಡೆದರು.
ಜೀವನದುದ್ದಕ್ಕೂ ಅಣ್ಣನ ಆದರ್ಶವನ್ನು ಅಳವಡಿಸಿಕೊಂಡಿರು
.
4gkdely97uhxnuwzyjpgjbrbd00d6b4
1108523
1108522
2022-07-23T06:47:51Z
117.230.138.140
ಹೊಸ್ತೋಟ ಗಜಾನನ ಭಾಗವತರ ಕುರಿತು
wikitext
text/x-wiki
{{ಯಕ್ಷಗಾನ ಭಾಗವತ ಯಕ್ಷಗುರು ಚೆಂಡೆ ಮದ್ದಳೆ ವಾದಕರು ವೇಷಧಾರಿ ಅರ್ಥಧಾರಿ ಪ್ರಸಂಗ ರಚನೆಕಾರರ}}
ಬಾಲ್ಯ"
೧೯೪೨ ರಲ್ಲಿ ಹನುಮಂತಿ ಹೊಸ್ತೋಟದಲ್ಲಿ ಗಣಪತಿ ಭಟ್ಟ ಹಾಗೂ ಮಹಾದೇವಿ ದಂಪತಿಯವರ ೨ನೇ ಮಗನಾಗಿ ಜನಿಸಿದರು.ಅಣ್ಣ ಹೊಸ್ತೋಟ ಮಂಜುನಾಥ ಭಾಗವತ ತಮ್ಮ ಹೊಸ್ತೋಟ ಶಂಕರ ನಾರಾಯಣ ಭಟ್ಟ ಅಕ್ಕ ಭವಾನಿ ತಂಗಿ ಚಂದ್ರಾವತಿ.ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಇವರಿಗೆ ಅಕ್ಕನ ಮನೆಯೇ ಆಶ್ರಯವಾಯಿತು.
"ಶಿಕ್ಷಣ"
ಇವರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನೆಗ್ಗುವಿನಲ್ಲಿ ಅಭ್ಯಾಸ ಮಾಡಿದರು.ಬಳಿಕ ದಿ.ಕೆರೆಮನೆ ಶಿವರಾಮ ಹೆಗಡೆಯವರ ಶಿಷ್ಯರಲ್ಲಿ ಒಬ್ಬರಾದರು.ತಿಪ್ಪಣ್ಣ ನಾಯಕರಿಂದ ಮದ್ದಳೆ - ಚೆಂಡೆಯನ್ನು ಕಲಿತರು.ನಾರಾಯಣ ಭಾಗವತ ಉಪ್ಪೂರರ ತರಗತಿಯಲ್ಲಿ ಕಾಳಿಂಗ ನಾವಡರೊಂದಿಗೆ ಕಲಿತರು.
"ಯಕ್ಷಗಾನ ತರಬೇತಿ ಶಿಕ್ಷಕರಾಗಿ"
ಇವರಿಗೆ ಸ್ವಂತ ಮನೆ ಇರಲಿಲ್ಲ.ಉಳಿದ ಮನೆಯೇ ತಮ್ಮ ಮನೆಯೆಂದು ಭಾವಿಸಿದವರು.ಉಳಿದಮನೆಯ ವಿದ್ಯಾರ್ಥಿಗಳಿಗೆ ಯಕ್ಷಗಾನದ ಕುರಿತು ಪಾಠವನ್ನು ನೀಡಿ ಕಲಾವಿದರನ್ನಾಗಿ ಮಾಡಿದರು.ತನ್ನಣ್ಣ ಹೊಸ್ತೋಟ ಮಂಜುನಾಥ ಭಾಗವತರಂತೆ ತಮಗೆ ಯಾವ ವಿಭಾಗದಲ್ಲಿ ಆಸಕ್ತಿ ಇದೆಯೋ ಅದೇ ವಿಭಾಗದ ಪಾಠ ಮಾಡುತ್ತಿದ್ದರು. ೧೭ ಕ್ಕೂ ಹೆಚ್ಚು ಶಾಲೆಗಳಲ್ಲಿ ೩೧ ಕ್ಕೂ ಹೆಚ್ಚು ತರಬೇತಿ ನೀಡಿದರು.
"ಪ್ರಸಂಗ ರಚನೆಕಾರರಾಗಿ"
ಇವರು ತನ್ನಣ್ಣನಂತೆ ಯಕ್ಷಗಾನ ಪ್ರಸಂಗಕಾರರೂ ಹೌದು.ಸಾಧ್ವೀ ಜಯಂತಿ,ಕಲ್ಪನಾವಿಲಾಸ,ವೃಕ್ಷ ಮಹಾತ್ಮೆ ಸೇರಿದಂತೆ ೩೦ ಕ್ಕೂ ಹೆಚ್ಚು ಪ್ರಸಂಗ ರಚಿಸಿದರು.ದಿ.ಕಾಳಿಂಗ ನಾವುಡರ ನಾಗಶ್ರೀ ಪ್ರಸಂಗದಲ್ಲೂ ಸಣ್ಣ ಪದ್ಯವೊಂದನ್ನು ರಚಿಸಿದರು.
"ಯಕ್ಷಗಾನ ಕಲಾವಿದರಾಗಿ"
ಯಕ್ಷಗಾನ ಭಾಗವತ, ವೇಷಧಾರಿ,ಅರ್ಥಧಾರಿ,ಪ್ರಸಂಗ ಕವಿಯಾಗಿದ್ದರು.ಚಂಡೆ-ಮದ್ದಲೆಯಲ್ಲಿ ತಮ್ಮದೇ ಅದ ಛಾಪು ಮೂಡಿಸಿದರು.ಪ್ರತಿ ನಿತ್ಯ ರಾತ್ರಿ ಒಡ್ಡೋಲಗ ತತ್ಕಾರ ,ತನ್ನಣ್ಣನಿಂದ ರಚಿತವಾದ ಶ್ರೀ ರಾಮ ನಿರ್ಯಾಣದ ಪ್ರಸಂಗವನ್ನು ಹಾಡುತ್ತಿದ್ದರು.
ಯಕ್ಷಗಾನದ ಎಲ್ಲಾ ಅಂಗಗಳನ್ನು ಅಧ್ಯಯನ ಮಾಡಿದ್ದರು.
"ಕಲಾವಿದರೊಂದಿಗಿನೊಡನಾಟ"
ಗುರುಗಳಾದ ಶಿವರಾಮ ಹೆಗಡೆಯವರಿಗೆ "ಶಿವರಾಮ ಮಾವ"ಎನ್ನುವಷ್ಟರ ಮಟ್ಟಿಗೆ ಒಡನಾಟ ಇಟ್ಟುಕೊಂಡಿದ್ದರು.
ಗುರು ಮಹಾಬಲ ಹೆಗಡೆಯವರೊಂದಿಗೂ ಅತ್ಯಂತ ಉತ್ತಮ ಒಡನಾಟ ಹೊಂದಿದ್ದರು.
ದಂತಳಿಕೆ ಅನಂತ ಹೆಗಡೆ,ಕವಾಳೆ ಗಣಪತಿ ಭಾಗವತ ಮೊದಲಾದವರಿಗೆ ಗುರುಗಳಾಗಿದ್ದರು.
. ದಿವಂಗತ ರಾಮಚಂದ್ರ ನಾವುಡರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಇವರು ಕಾಳಿಂಗ ನಾವಡರ ಜೊತೆ ಮೃದಂಗದಲ್ಲಿ ಸಾಥ್ ನೀಡಲು ಮನೆ ಮನೆಗೆ ಹೋಗುತ್ತಿದ್ದರು.ಬಂದ ಹಣವನ್ನು ವಿನಯವಾಗಿ ತಿರಸ್ಕರಿಸಿದಾಗ ೧೦೦೦ ರೂ ಗಳನ್ನು ನಾವುಡರು ತನ್ನ ಕಿಸೆಗೆ ಹಾಕಿದ್ದಾರೆಂದು ಆಗಾಗ ಹೇಳುತ್ತಿದ್ದರು.
ಕೆರೆಮನೆ ಶಂಭು ಹೆಗಡೆ,ಚಿಟ್ಟಾಣಿ ರಾಮಚಂದ್ರ ಹೆಗಡೆಯವರಲ್ಲಿಯೂ ಅತ್ಯುತ್ತಮ ಒಡನಾಟ ಹೊಂದಿದ್ದರು. ಗೋಡೆ ನಾರಾಯಣ ಹೆಗಡೆಯವರಲ್ಲೂ ಉತ್ತಮ ಒಡನಾಟ ಹೊಂದಿದ್ದರು.
"ಬ್ರಹ್ಮಚಾರಿ ಭಾಗೋತಜ್ಜರು"
ಭಾಗವತರು ತನ್ನ ಅಣ್ಣನಂತೆ ಬ್ರಹ್ಮಚಾರಿಗಳಾಗಿದ್ದು,ಮನೆ- ಮನೆಗಳಲ್ಲಿ ವಾಸ ಮಾಡಿದವರಾಗಿದ್ದು ; ಅಲ್ಲಿಯ ಮಕ್ಕಳಿಗೆ ಯಕ್ಷಗಾನವನ್ನು ಭೋಧಿಸಿದರು.ಮನೆಯ ಹುಡುಗರ ಬಾಯಲ್ಲಿ "ಭಾಗೋತಜ್ಜರು" ಎಂದೇ ಖ್ಯಾತಿ ಪಡೆದರು.
ಜೀವನದುದ್ದಕ್ಕೂ ಅಣ್ಣನ ಆದರ್ಶವನ್ನು ಅಳವಡಿಸಿಕೊಂಡಿರು
.
26kek539qsdfyvfp7lrowt0vgw0zy5e
1108524
1108523
2022-07-23T07:02:29Z
117.230.138.140
ಹೊಸ್ತೋಟ ಮಂಜುನಾಥ ಭಾಗವತರ ತಮ್ಮ ಹೊಸ್ತೋಟ ಗಜಾನನ ಭಾಗವತರ ಕುರಿತು ತಿದ್ದುಪಡಿ ಮಾಡಲಾಯಿತು
wikitext
text/x-wiki
{{ಯಕ್ಷಗಾನ ಭಾಗವತ, ಯಕ್ಷಗುರು, ಚೆಂಡೆ ಮದ್ದಳೆ ವಾದಕರು, ಯಕ್ಷಗಾನ ಕವಿ, ಪ್ರಸಂಗಕಾರ ಚುಟುಕುಕಾರ ಭಾಗವತರಾಗಿದ್ದ ಹೊಸ್ತೋಟ ಗಜಾನನ ಭಾಗವತ.}}
ಬಾಲ್ಯ"
೧೯೪೨ ರಲ್ಲಿ ಹನುಮಂತಿ ಹೊಸ್ತೋಟದಲ್ಲಿ ಗಣಪತಿ ಭಟ್ಟ ಹಾಗೂ ಮಹಾದೇವಿ ದಂಪತಿಯವರ ೨ನೇ ಮಗನಾಗಿ ಜನಿಸಿದರು.ಅಣ್ಣ ಹೊಸ್ತೋಟ ಮಂಜುನಾಥ ಭಾಗವತ ತಮ್ಮ ಹೊಸ್ತೋಟ ಶಂಕರ ನಾರಾಯಣ ಭಟ್ಟ ಅಕ್ಕ ಭವಾನಿ ತಂಗಿ ಚಂದ್ರಾವತಿ.ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಇವರಿಗೆ ಅಕ್ಕನ ಮನೆಯೇ ಆಶ್ರಯವಾಯಿತು.
"ಶಿಕ್ಷಣ"
ಇವರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನೆಗ್ಗುವಿನಲ್ಲಿ ಅಭ್ಯಾಸ ಮಾಡಿದರು.ಬಳಿಕ ದಿ.ಕೆರೆಮನೆ ಶಿವರಾಮ ಹೆಗಡೆಯವರ ಶಿಷ್ಯರಲ್ಲಿ ಒಬ್ಬರಾದರು.ತಿಪ್ಪಣ್ಣ ನಾಯಕರಿಂದ ಮದ್ದಳೆ - ಚೆಂಡೆಯನ್ನು ಕಲಿತರು.ನಾರಾಯಣ ಭಾಗವತ ಉಪ್ಪೂರರ ತರಗತಿಯಲ್ಲಿ ಕಾಳಿಂಗ ನಾವಡರೊಂದಿಗೆ ಕಲಿತರು.
"ಯಕ್ಷಗಾನ ತರಬೇತಿ ಶಿಕ್ಷಕರಾಗಿ"
ಇವರಿಗೆ ಸ್ವಂತ ಮನೆ ಇರಲಿಲ್ಲ.ಉಳಿದ ಮನೆಯೇ ತಮ್ಮ ಮನೆಯೆಂದು ಭಾವಿಸಿದವರು.ಉಳಿದಮನೆಯ ವಿದ್ಯಾರ್ಥಿಗಳಿಗೆ ಯಕ್ಷಗಾನದ ಕುರಿತು ಪಾಠವನ್ನು ನೀಡಿ ಕಲಾವಿದರನ್ನಾಗಿ ಮಾಡಿದರು.ತನ್ನಣ್ಣ ಹೊಸ್ತೋಟ ಮಂಜುನಾಥ ಭಾಗವತರಂತೆ ತಮಗೆ ಯಾವ ವಿಭಾಗದಲ್ಲಿ ಆಸಕ್ತಿ ಇದೆಯೋ ಅದೇ ವಿಭಾಗದ ಪಾಠ ಮಾಡುತ್ತಿದ್ದರು. ೧೭ ಕ್ಕೂ ಹೆಚ್ಚು ಶಾಲೆಗಳಲ್ಲಿ ೩೧ ಕ್ಕೂ ಹೆಚ್ಚು ತರಬೇತಿ ನೀಡಿದರು.
"ಪ್ರಸಂಗ ರಚನೆಕಾರರಾಗಿ"
ಇವರು ತನ್ನಣ್ಣನಂತೆ ಯಕ್ಷಗಾನ ಪ್ರಸಂಗಕಾರರೂ ಹೌದು.ಸಾಧ್ವೀ ಜಯಂತಿ,ಕಲ್ಪನಾವಿಲಾಸ,ವೃಕ್ಷ ಮಹಾತ್ಮೆ ಸೇರಿದಂತೆ ೩೦ ಕ್ಕೂ ಹೆಚ್ಚು ಪ್ರಸಂಗ ರಚಿಸಿದರು.ದಿ.ಕಾಳಿಂಗ ನಾವುಡರ ನಾಗಶ್ರೀ ಪ್ರಸಂಗದಲ್ಲೂ ಸಣ್ಣ ಪದ್ಯವೊಂದನ್ನು ರಚಿಸಿದರು.
"ಯಕ್ಷಗಾನ ಕಲಾವಿದರಾಗಿ"
ಯಕ್ಷಗಾನ ಭಾಗವತ, ವೇಷಧಾರಿ,ಅರ್ಥಧಾರಿ,ಪ್ರಸಂಗ ಕವಿಯಾಗಿದ್ದರು.ಚಂಡೆ-ಮದ್ದಲೆಯಲ್ಲಿ ತಮ್ಮದೇ ಅದ ಛಾಪು ಮೂಡಿಸಿದರು.ಪ್ರತಿ ನಿತ್ಯ ರಾತ್ರಿ ಒಡ್ಡೋಲಗ ತತ್ಕಾರ ,ತನ್ನಣ್ಣನಿಂದ ರಚಿತವಾದ ಶ್ರೀ ರಾಮ ನಿರ್ಯಾಣದ ಪ್ರಸಂಗವನ್ನು ಹಾಡುತ್ತಿದ್ದರು.
ಯಕ್ಷಗಾನದ ಎಲ್ಲಾ ಅಂಗಗಳನ್ನು ಅಧ್ಯಯನ ಮಾಡಿದ್ದರು.
"ಕಲಾವಿದರೊಂದಿಗಿನೊಡನಾಟ"
ಗುರುಗಳಾದ ಶಿವರಾಮ ಹೆಗಡೆಯವರಿಗೆ "ಶಿವರಾಮ ಮಾವ"ಎನ್ನುವಷ್ಟರ ಮಟ್ಟಿಗೆ ಒಡನಾಟ ಇಟ್ಟುಕೊಂಡಿದ್ದರು.
ಗುರು ಮಹಾಬಲ ಹೆಗಡೆಯವರೊಂದಿಗೂ ಅತ್ಯಂತ ಉತ್ತಮ ಒಡನಾಟ ಹೊಂದಿದ್ದರು.
ದಂತಳಿಕೆ ಅನಂತ ಹೆಗಡೆ,ಕವಾಳೆ ಗಣಪತಿ ಭಾಗವತ ಮೊದಲಾದವರಿಗೆ ಗುರುಗಳಾಗಿದ್ದರು.
. ದಿವಂಗತ ರಾಮಚಂದ್ರ ನಾವುಡರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಇವರು ಕಾಳಿಂಗ ನಾವಡರ ಜೊತೆ ಮೃದಂಗದಲ್ಲಿ ಸಾಥ್ ನೀಡಲು ಮನೆ ಮನೆಗೆ ಹೋಗುತ್ತಿದ್ದರು.ಬಂದ ಹಣವನ್ನು ವಿನಯವಾಗಿ ತಿರಸ್ಕರಿಸಿದಾಗ ೧೦೦೦ ರೂ ಗಳನ್ನು ನಾವುಡರು ತನ್ನ ಕಿಸೆಗೆ ಹಾಕಿದ್ದಾರೆಂದು ಆಗಾಗ ಹೇಳುತ್ತಿದ್ದರು.
ಕೆರೆಮನೆ ಶಂಭು ಹೆಗಡೆ,ಚಿಟ್ಟಾಣಿ ರಾಮಚಂದ್ರ ಹೆಗಡೆಯವರಲ್ಲಿಯೂ ಅತ್ಯುತ್ತಮ ಒಡನಾಟ ಹೊಂದಿದ್ದರು. ಗೋಡೆ ನಾರಾಯಣ ಹೆಗಡೆಯವರಲ್ಲೂ ಉತ್ತಮ ಒಡನಾಟ ಹೊಂದಿದ್ದರು.
"ಬ್ರಹ್ಮಚಾರಿ ಭಾಗೋತಜ್ಜರು"
ಭಾಗವತರು ತನ್ನ ಅಣ್ಣನಂತೆ ಬ್ರಹ್ಮಚಾರಿಗಳಾಗಿದ್ದು,ಮನೆ- ಮನೆಗಳಲ್ಲಿ ವಾಸ ಮಾಡಿದವರಾಗಿದ್ದು ; ಅಲ್ಲಿಯ ಮಕ್ಕಳಿಗೆ ಯಕ್ಷಗಾನವನ್ನು ಭೋಧಿಸಿದರು.ಮನೆಯ ಹುಡುಗರ ಬಾಯಲ್ಲಿ "ಭಾಗೋತಜ್ಜರು" ಎಂದೇ ಖ್ಯಾತಿ ಪಡೆದರು.
ಜೀವನದುದ್ದಕ್ಕೂ ಅಣ್ಣನ ಆದರ್ಶವನ್ನು ಅಳವಡಿಸಿಕೊಂಡಿರು
.
9yfeesevrizs97ubq2myahuc6jxsw2l
1108575
1108524
2022-07-23T10:05:11Z
~aanzx
72368
Reverted to revision 1108453 by [[Special:Contributions/Pavanaja|Pavanaja]] ([[User talk:Pavanaja|talk]]): Reverting Vandalism (TwinkleGlobal)
wikitext
text/x-wiki
{{ವಿಕೀಕರಿಸಿ}}
{{ಉಲ್ಲೇಖ}}
ಬಾಲ್ಯ"
೧೯೪೨ ರಲ್ಲಿ ಹನುಮಂತಿ ಹೊಸ್ತೋಟದಲ್ಲಿ ಗಣಪತಿ ಭಟ್ಟ ಹಾಗೂ ಮಹಾದೇವಿ ದಂಪತಿಯವರ ೨ನೇ ಮಗನಾಗಿ ಜನಿಸಿದರು.ಅಣ್ಣ ಹೊಸ್ತೋಟ ಮಂಜುನಾಥ ಭಾಗವತ ತಮ್ಮ ಹೊಸ್ತೋಟ ಶಂಕರ ನಾರಾಯಣ ಭಟ್ಟ ಅಕ್ಕ ಭವಾನಿ ತಂಗಿ ಚಂದ್ರಾವತಿ.ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಇವರಿಗೆ ಅಕ್ಕನ ಮನೆಯೇ ಆಶ್ರಯವಾಯಿತು.
"ಶಿಕ್ಷಣ"
ಇವರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನೆಗ್ಗುವಿನಲ್ಲಿ ಅಭ್ಯಾಸ ಮಾಡಿದರು.ಬಳಿಕ ದಿ.ಕೆರೆಮನೆ ಶಿವರಾಮ ಹೆಗಡೆಯವರ ಶಿಷ್ಯರಲ್ಲಿ ಒಬ್ಬರಾದರು.ತಿಪ್ಪಣ್ಣ ನಾಯಕರಿಂದ ಮದ್ದಳೆ - ಚೆಂಡೆಯನ್ನು ಕಲಿತರು.ನಾರಾಯಣ ಭಾಗವತ ಉಪ್ಪೂರರ ತರಗತಿಯಲ್ಲಿ ಕಾಳಿಂಗ ನಾವಡರೊಂದಿಗೆ ಕಲಿತರು.
"ಯಕ್ಷಗಾನ ತರಬೇತಿ ಶಿಕ್ಷಕರಾಗಿ"
ಇವರಿಗೆ ಸ್ವಂತ ಮನೆ ಇರಲಿಲ್ಲ.ಉಳಿದ ಮನೆಯೇ ತಮ್ಮ ಮನೆಯೆಂದು ಭಾವಿಸಿದವರು.ಉಳಿದಮನೆಯ ವಿದ್ಯಾರ್ಥಿಗಳಿಗೆ ಯಕ್ಷಗಾನದ ಕುರಿತು ಪಾಠವನ್ನು ನೀಡಿ ಕಲಾವಿದರನ್ನಾಗಿ ಮಾಡಿದರು.ತನ್ನಣ್ಣ ಹೊಸ್ತೋಟ ಮಂಜುನಾಥ ಭಾಗವತರಂತೆ ತಮಗೆ ಯಾವ ವಿಭಾಗದಲ್ಲಿ ಆಸಕ್ತಿ ಇದೆಯೋ ಅದೇ ವಿಭಾಗದ ಪಾಠ ಮಾಡುತ್ತಿದ್ದರು. ೧೭ ಕ್ಕೂ ಹೆಚ್ಚು ಶಾಲೆಗಳಲ್ಲಿ ೩೧ ಕ್ಕೂ ಹೆಚ್ಚು ತರಬೇತಿ ನೀಡಿದರು.
"ಪ್ರಸಂಗ ರಚನೆಕಾರರಾಗಿ"
ಇವರು ತನ್ನಣ್ಣನಂತೆ ಯಕ್ಷಗಾನ ಪ್ರಸಂಗಕಾರರೂ ಹೌದು.ಸಾಧ್ವೀ ಜಯಂತಿ,ಕಲ್ಪನಾವಿಲಾಸ,ವೃಕ್ಷ ಮಹಾತ್ಮೆ ಸೇರಿದಂತೆ ೩೦ ಕ್ಕೂ ಹೆಚ್ಚು ಪ್ರಸಂಗ ರಚಿಸಿದರು.ದಿ.ಕಾಳಿಂಗ ನಾವುಡರ ನಾಗಶ್ರೀ ಪ್ರಸಂಗದಲ್ಲೂ ಸಣ್ಣ ಪದ್ಯವೊಂದನ್ನು ರಚಿಸಿದರು.
"ಯಕ್ಷಗಾನ ಕಲಾವಿದರಾಗಿ"
ಯಕ್ಷಗಾನ ಭಾಗವತ, ವೇಷಧಾರಿ,ಅರ್ಥಧಾರಿ,ಪ್ರಸಂಗ ಕವಿಯಾಗಿದ್ದರು.ಚಂಡೆ-ಮದ್ದಲೆಯಲ್ಲಿ ತಮ್ಮದೇ ಅದ ಛಾಪು ಮೂಡಿಸಿದರು.ಪ್ರತಿ ನಿತ್ಯ ರಾತ್ರಿ ಒಡ್ಡೋಲಗ ತತ್ಕಾರ ,ತನ್ನಣ್ಣನಿಂದ ರಚಿತವಾದ ಶ್ರೀ ರಾಮ ನಿರ್ಯಾಣದ ಪ್ರಸಂಗವನ್ನು ಹಾಡುತ್ತಿದ್ದರು.
ಯಕ್ಷಗಾನದ ಎಲ್ಲಾ ಅಂಗಗಳನ್ನು ಅಧ್ಯಯನ ಮಾಡಿದ್ದರು.
"ಕಲಾವಿದರೊಂದಿಗಿನೊಡನಾಟ"
ಗುರುಗಳಾದ ಶಿವರಾಮ ಹೆಗಡೆಯವರಿಗೆ "ಶಿವರಾಮ ಮಾವ"ಎನ್ನುವಷ್ಟರ ಮಟ್ಟಿಗೆ ಒಡನಾಟ ಇಟ್ಟುಕೊಂಡಿದ್ದರು.
ಗುರು ಮಹಾಬಲ ಹೆಗಡೆಯವರೊಂದಿಗೂ ಅತ್ಯಂತ ಉತ್ತಮ ಒಡನಾಟ ಹೊಂದಿದ್ದರು.
ದಂತಳಿಕೆ ಅನಂತ ಹೆಗಡೆ,ಕವಾಳೆ ಗಣಪತಿ ಭಾಗವತ ಮೊದಲಾದವರಿಗೆ ಗುರುಗಳಾಗಿದ್ದರು.
. ದಿವಂಗತ ರಾಮಚಂದ್ರ ನಾವುಡರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಇವರು ಕಾಳಿಂಗ ನಾವಡರ ಜೊತೆ ಮೃದಂಗದಲ್ಲಿ ಸಾಥ್ ನೀಡಲು ಮನೆ ಮನೆಗೆ ಹೋಗುತ್ತಿದ್ದರು.ಬಂದ ಹಣವನ್ನು ವಿನಯವಾಗಿ ತಿರಸ್ಕರಿಸಿದಾಗ ೧೦೦೦ ರೂ ಗಳನ್ನು ನಾವುಡರು ತನ್ನ ಕಿಸೆಗೆ ಹಾಕಿದ್ದಾರೆಂದು ಆಗಾಗ ಹೇಳುತ್ತಿದ್ದರು.
ಕೆರೆಮನೆ ಶಂಭು ಹೆಗಡೆ,ಚಿಟ್ಟಾಣಿ ರಾಮಚಂದ್ರ ಹೆಗಡೆಯವರಲ್ಲಿಯೂ ಅತ್ಯುತ್ತಮ ಒಡನಾಟ ಹೊಂದಿದ್ದರು. ಗೋಡೆ ನಾರಾಯಣ ಹೆಗಡೆಯವರಲ್ಲೂ ಉತ್ತಮ ಒಡನಾಟ ಹೊಂದಿದ್ದರು.
"ಬ್ರಹ್ಮಚಾರಿ ಭಾಗೋತಜ್ಜರು"
ಭಾಗವತರು ತನ್ನ ಅಣ್ಣನಂತೆ ಬ್ರಹ್ಮಚಾರಿಗಳಾಗಿದ್ದು,ಮನೆ- ಮನೆಗಳಲ್ಲಿ ವಾಸ ಮಾಡಿದವರಾಗಿದ್ದು ; ಅಲ್ಲಿಯ ಮಕ್ಕಳಿಗೆ ಯಕ್ಷಗಾನವನ್ನು ಭೋಧಿಸಿದರು.ಮನೆಯ ಹುಡುಗರ ಬಾಯಲ್ಲಿ "ಭಾಗೋತಜ್ಜರು" ಎಂದೇ ಖ್ಯಾತಿ ಪಡೆದರು.
ಜೀವನದುದ್ದಕ್ಕೂ ಅಣ್ಣನ ಆದರ್ಶವನ್ನು ಅಳವಡಿಸಿಕೊಂಡಿರು
.
26ekqxg2gn7ju5u2c1358hu3v8br8ax
ಸದಸ್ಯರ ಚರ್ಚೆಪುಟ:BHUVANKUMARNAYAKA
3
143834
1108495
2022-07-22T12:16:28Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=BHUVANKUMARNAYAKA}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೨:೧೬, ೨೨ ಜುಲೈ ೨೦೨೨ (UTC)
nz1mrm2kmisl1pzmj27x4plpf9kahaq
ಸದಸ್ಯರ ಚರ್ಚೆಪುಟ:Nayana prasad
3
143835
1108499
2022-07-22T13:56:29Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Nayana prasad}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೩:೫೬, ೨೨ ಜುಲೈ ೨೦೨೨ (UTC)
nj4wlnn4puik9mgfepoj6pcjg3qou3f
ವೆಲ್ಲಿಂಗ್ಟನ್
0
143836
1108501
2022-07-22T13:58:22Z
Kartikdn
1134
Kartikdn [[ವೆಲ್ಲಿಂಗ್ಟನ್]] ಪುಟವನ್ನು [[ವೆಲಿಂಗ್ಟನ್]] ಕ್ಕೆ ಸರಿಸಿದ್ದಾರೆ: ಸರಿಯಾದ ಉಚ್ಚಾರ
wikitext
text/x-wiki
#REDIRECT [[ವೆಲಿಂಗ್ಟನ್]]
2m1oflj690wjr5mkp92zexrry40rjhq
ಸದಸ್ಯರ ಚರ್ಚೆಪುಟ:Nirupadikitturraani
3
143837
1108506
2022-07-22T15:00:01Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Nirupadikitturraani}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೫:೦೦, ೨೨ ಜುಲೈ ೨೦೨೨ (UTC)
41z5edjmgluvbsscpbz1prg6um7whep
ಸದಸ್ಯರ ಚರ್ಚೆಪುಟ:Rajesh Raju N
3
143839
1108526
2022-07-23T07:29:31Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Rajesh Raju N}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೭:೨೯, ೨೩ ಜುಲೈ ೨೦೨೨ (UTC)
f38qkwyv9cbk0tdjz4wh0r2ot6y3ruo
ಸದಸ್ಯ:Pallaviv123/ನನ್ನ ಪ್ರಯೋಗಪುಟ5
2
143840
1108572
2022-07-23T08:53:25Z
Pallaviv123
75945
ಹೊಸ ಪುಟ: ==ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ== ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ (ಐಎನ್ಎಸ್ಎ) ವಿಜ್ಞಾನ ಮತ್ತು ತಂತ್ರಜ್ಞಾನದ ಎಲ್ಲಾ ಶಾಖೆಗಳಲ್ಲಿ ಭಾರತೀಯ ವಿಜ್ಞಾನಿಗಳಿಗಾಗಿ ನವದೆಹಲಿಯಲ್ಲಿ ರಾಷ್ಟ್ರೀಯ ಅಕಾಡೆ...
wikitext
text/x-wiki
==ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ==
ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ (ಐಎನ್ಎಸ್ಎ) ವಿಜ್ಞಾನ ಮತ್ತು ತಂತ್ರಜ್ಞಾನದ ಎಲ್ಲಾ ಶಾಖೆಗಳಲ್ಲಿ ಭಾರತೀಯ ವಿಜ್ಞಾನಿಗಳಿಗಾಗಿ ನವದೆಹಲಿಯಲ್ಲಿ ರಾಷ್ಟ್ರೀಯ ಅಕಾಡೆಮಿಯಾಗಿದೆ.
ಆಗಸ್ಟ್ 2019 ರಲ್ಲಿ, ಡಾ. ಚಂದ್ರಿಮಾ ಶಹಾ ಅವರನ್ನು ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿಯ ಅಧ್ಯಕ್ಷರಾಗಿ ನೇಮಿಸಲಾಯಿತು, ಇದು ಐಎನ್ಎಸ್ಎ (2020-22) ಮುಖ್ಯಸ್ಥರಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
339wnf7rnstajelbpthkieuzdxapp6r