ವಿಕಿಪೀಡಿಯ
knwiki
https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.39.0-wmf.21
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಪೀಡಿಯ
ವಿಕಿಪೀಡಿಯ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡೀಯವಿಕಿ ಚರ್ಚೆ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆ
ಸಹಾಯ
ಸಹಾಯ ಚರ್ಚೆ
ವರ್ಗ
ವರ್ಗ ಚರ್ಚೆ
ಕರಡು
ಕರಡು ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆ
Gadget
Gadget talk
Gadget definition
Gadget definition talk
ಟೆಂಪ್ಲೇಟು:ಸುದ್ದಿ
10
1005
1108961
1108490
2022-07-25T10:25:25Z
Indudhar Haleangadi
47960
wikitext
text/x-wiki
<!--- ಐದಕ್ಕಿಂತ ಹೆಚ್ಚು ಸುದ್ದಿಗಳು ಬೇಡ --->
<!---ಯಾವುದಾದರೂ ಒಂದು ಸುದ್ದಿಗೆ ಚಿತ್ರ ಇರುವುದು ಅವಶ್ಯಕ. ಆ ಸುದ್ದಿಯ ಮುಂದೆ (ಚಿತ್ರಿತ) ಎಂದು ಸೇರಿಸಿ ಚಿತ್ರವನ್ನು ಈ ಸಾಲಿನ ಕೆಳಗೆ ಸೇರಿಸಿ --->
<!---ಹೊಸ ಸುದ್ದಿಗಳನ್ನು ಮೇಲೆ ಸೇರಿಸಿ. ಅತ್ಯಂತ ಕೆಳಗಿರುವ ಸುದ್ದಿಯನ್ನು ತೆಗೆಯಿರಿ. --->
<!--ಹೊಸ ಸುದ್ದಿಯ ಸಾಲಿನಲ್ಲಿ ಒಂದಾದರೂ ಸಂಬಂಧಿಸಿದ ಮಾಹಿತಿ ಪುಟದ ಕೊಂಡಿ ಇರುವುದು ಅವಶ್ಯ. ಆ ಕೊಂಡಿ ಇಲ್ಲದಿದ್ದಲ್ಲಿ ಸುದ್ದಿಗೆ ಸಂಬಂಧಿಸಿದ ಪುಟ ಸೃಷ್ಟಿಸಿ ನಂತರ ಸುದ್ದಿ ಸೇರಿಸಿ -->
[[ಚಿತ್ರ:Governor of Jharkhand Draupadi Murmu in December 2016.jpg|thumb|ರಾಷ್ಟ್ರಪತಿ ದ್ರೌಪದಿ ಮುರ್ಮು]]
*'''ಜುಲೈ ೨೫''': ಭಾರತದ ಹದಿನೈದನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ [[ದ್ರೌಪದಿ ಮುರ್ಮು]] [https://www.prajavani.net/india-news/draupadi-murmu-15th-president-of-india-nda-candidate-yashwanth-sinha-956486.html] ''(ಚಿತ್ರಿತ)''
*'''ಜುಲೈ ೨೨''': [[ಶ್ರೀಲಂಕಾ|ಶ್ರೀಲಂಕಾದ]] ಹೊಸ ಅಧ್ಯಕ್ಷರಾಗಿ 'ರನಿಲ್ ವಿಕ್ರಮಸಿಂಘೆ' ಹಾಗೂ ಪ್ರಧಾನಿಯಾಗಿ 'ದಿನೇಶ್ ಗುಣವರ್ಧನೆ' ಪ್ರಮಾಣ ವಚನ.[https://www.prajavani.net/world-news/veteran-politician-dinesh-gunawardena-appointed-sri-lanka-new-prime-minister-956536.html]
*'''ಜುಲೈ ೧೧''': [[ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ]]ದಿಂದ ಪಡೆದ ಆರಂಭಿಕ ಹಂತದ ಬ್ರಹ್ಮಾಂಡದ ಚಿತ್ರಗಳ ಪ್ರಕಟಣೆ.[https://vijaykarnataka.com/news/world/nasa-says-james-webb-space-telescope-will-release-its-1st-science-quality-images-on-july-12/articleshow/91969370.cms]
*'''ಜುಲೈ ೧೩''': [[ಶ್ರೀಲಂಕಾ|ಶ್ರೀಲಂಕಾದಲ್ಲಿ]] ತುರ್ತು ಪರಿಸ್ಥಿತಿ ಘೋಷಣೆ. ಅಧ್ಯಕ್ಷ 'ಗೋಟಾಬಯ ರಾಜಪಕ್ಸೆ' ಪಲಾಯನ.[https://kannada.oneindia.com/news/international/sri-lanka-declares-state-of-emergency-after-president-gotabaya-rajapaksa-flees-261559.html]
*'''ಜುಲೈ ೧೦''': [[ಶ್ರೀಲಂಕಾ]] ಪ್ರಧಾನಿ 'ರನಿಲ್ ವಿಕ್ರಮಸಿಂಘೆ' ರಾಜೀನಾಮೆ[https://www.prajavani.net/world-news/sri-lanka-crisi-ranil-wickremesinghe-resigns-as-prime-minister-952864.html]
----------
* ಭಾರತ ಸರ್ಕಾರದ ಕೋವಿಡ್-19 ಅಧಿಕೃತ <span class="plainlinks">[https://www.mygov.in/covid-19 ಜಾಲತಾಣ]</span>
* ಕರ್ನಾಟಕ ಸರ್ಕಾರದ ಕೋವಿಡ್-19 ಅಧಿಕೃತ <span class="plainlinks">[http://covid19dashboard.karnataka.gov.in/ ಜಾಲತಾಣ]</span>
<div align=right>{{ಸಂಪಾದಿಸಿ|ಟೆಂಪ್ಲೇಟು:ಸುದ್ದಿ}}</div>
b3gzp21084e1tun7u4huvynucl05oef
1108962
1108961
2022-07-25T10:26:39Z
Indudhar Haleangadi
47960
wikitext
text/x-wiki
<!--- ಐದಕ್ಕಿಂತ ಹೆಚ್ಚು ಸುದ್ದಿಗಳು ಬೇಡ --->
<!---ಯಾವುದಾದರೂ ಒಂದು ಸುದ್ದಿಗೆ ಚಿತ್ರ ಇರುವುದು ಅವಶ್ಯಕ. ಆ ಸುದ್ದಿಯ ಮುಂದೆ (ಚಿತ್ರಿತ) ಎಂದು ಸೇರಿಸಿ ಚಿತ್ರವನ್ನು ಈ ಸಾಲಿನ ಕೆಳಗೆ ಸೇರಿಸಿ --->
<!---ಹೊಸ ಸುದ್ದಿಗಳನ್ನು ಮೇಲೆ ಸೇರಿಸಿ. ಅತ್ಯಂತ ಕೆಳಗಿರುವ ಸುದ್ದಿಯನ್ನು ತೆಗೆಯಿರಿ. --->
<!--ಹೊಸ ಸುದ್ದಿಯ ಸಾಲಿನಲ್ಲಿ ಒಂದಾದರೂ ಸಂಬಂಧಿಸಿದ ಮಾಹಿತಿ ಪುಟದ ಕೊಂಡಿ ಇರುವುದು ಅವಶ್ಯ. ಆ ಕೊಂಡಿ ಇಲ್ಲದಿದ್ದಲ್ಲಿ ಸುದ್ದಿಗೆ ಸಂಬಂಧಿಸಿದ ಪುಟ ಸೃಷ್ಟಿಸಿ ನಂತರ ಸುದ್ದಿ ಸೇರಿಸಿ -->
[[ಚಿತ್ರ:Governor of Jharkhand Draupadi Murmu in December 2016.jpg|thumb|ರಾಷ್ಟ್ರಪತಿ ದ್ರೌಪದಿ ಮುರ್ಮು]]
*'''ಜುಲೈ ೨೫''': ಭಾರತದ ಹದಿನೈದನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ [[ದ್ರೌಪದಿ ಮುರ್ಮು]] [https://zeenews.india.com/kannada/india/draupadi-murmu-takes-oath-as-a-15th-president-of-india-86653] ''(ಚಿತ್ರಿತ)''
*'''ಜುಲೈ ೨೨''': [[ಶ್ರೀಲಂಕಾ|ಶ್ರೀಲಂಕಾದ]] ಹೊಸ ಅಧ್ಯಕ್ಷರಾಗಿ 'ರನಿಲ್ ವಿಕ್ರಮಸಿಂಘೆ' ಹಾಗೂ ಪ್ರಧಾನಿಯಾಗಿ 'ದಿನೇಶ್ ಗುಣವರ್ಧನೆ' ಪ್ರಮಾಣ ವಚನ.[https://www.prajavani.net/world-news/veteran-politician-dinesh-gunawardena-appointed-sri-lanka-new-prime-minister-956536.html]
*'''ಜುಲೈ ೧೧''': [[ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ]]ದಿಂದ ಪಡೆದ ಆರಂಭಿಕ ಹಂತದ ಬ್ರಹ್ಮಾಂಡದ ಚಿತ್ರಗಳ ಪ್ರಕಟಣೆ.[https://vijaykarnataka.com/news/world/nasa-says-james-webb-space-telescope-will-release-its-1st-science-quality-images-on-july-12/articleshow/91969370.cms]
*'''ಜುಲೈ ೧೩''': [[ಶ್ರೀಲಂಕಾ|ಶ್ರೀಲಂಕಾದಲ್ಲಿ]] ತುರ್ತು ಪರಿಸ್ಥಿತಿ ಘೋಷಣೆ. ಅಧ್ಯಕ್ಷ 'ಗೋಟಾಬಯ ರಾಜಪಕ್ಸೆ' ಪಲಾಯನ.[https://kannada.oneindia.com/news/international/sri-lanka-declares-state-of-emergency-after-president-gotabaya-rajapaksa-flees-261559.html]
*'''ಜುಲೈ ೧೦''': [[ಶ್ರೀಲಂಕಾ]] ಪ್ರಧಾನಿ 'ರನಿಲ್ ವಿಕ್ರಮಸಿಂಘೆ' ರಾಜೀನಾಮೆ[https://www.prajavani.net/world-news/sri-lanka-crisi-ranil-wickremesinghe-resigns-as-prime-minister-952864.html]
----------
* ಭಾರತ ಸರ್ಕಾರದ ಕೋವಿಡ್-19 ಅಧಿಕೃತ <span class="plainlinks">[https://www.mygov.in/covid-19 ಜಾಲತಾಣ]</span>
* ಕರ್ನಾಟಕ ಸರ್ಕಾರದ ಕೋವಿಡ್-19 ಅಧಿಕೃತ <span class="plainlinks">[http://covid19dashboard.karnataka.gov.in/ ಜಾಲತಾಣ]</span>
<div align=right>{{ಸಂಪಾದಿಸಿ|ಟೆಂಪ್ಲೇಟು:ಸುದ್ದಿ}}</div>
6wzkl8m4ri7yip8phkmbikguva5iqpp
ಧಾರವಾಡ
0
1030
1108907
1096417
2022-07-25T02:56:03Z
2401:4900:26D0:A066:C041:5077:C6B6:8C1
/* ರಾಜಕೀಯ */
wikitext
text/x-wiki
{{Infobox ಭಾರತದ ಭೂಪಟ
| native_name = ಧಾರವಾಡ
| settlement_type = ನಗರ
| pushpin_map = India Karnataka
| pushpin_label_position = right
| pushpin_map_alt =
| pushpin_map_caption = Location in Karnataka, India
| latd = 15.45
| latm =
| lats =
| latNS = ಉ
| longd = 75.0
| longm =
| longs =
| longEW = ಪೂ
| coordinates_display = inline,title
| subdivision_type = Country
| subdivision_name = {{flag|India}}
|| state_name = ಕರ್ನಾಟಕ
| district = [[ಧಾರವಾಡ ಜಿಲ್ಲೆ]]
| region = [[ಬಯಲು ಸೀಮೆ]]
| established_title = <!-- Established -->
| established_date =15 ನೇ ಶತಮಾನ
| founder =ಬಹಮನಿ ಸುಲ್ತಾನರು
| named_for =
| government_type =ಮಹಾನಗರ ಪಾಲಿಕೆ
| governing_body =ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (H.D.M.C)
| leader_title = MP
| leader_name =ಪ್ರಹ್ಲಾದ್ ಜೋಶಿ
| unit_pref = Metric
| area_footnotes =
| area_rank =
| area_total_km2 =
| elevation_footnotes =
| elevation_m = ೭೫೦
| population_total = ೧,೮೪,೬೯೯೩
| population_as_of = ೨೦೧೧
| population_rank =ಕರ್ನಾಟಕದಲ್ಲಿ 2ನೇ ಮತ್ತು ಭಾರತದಲ್ಲಿ 52ನೇ ಸ್ಥಾನದಲ್ಲಿದೆ
| population_density_km2 = ೪೩೪
| population_demonym =
| population_footnotes = '-'
| demographics_type1 = Languages
| demographics1_title1 = Official
| demographics1_info1 = [[Kannada]]
| timezone1 = IST
| utc_offset1 = +೫:೩೦
| postal_code_type = [[Postal Index Number|PIN]]
| postal_code = ೫೮೦ xxx
| area_code = 91-(0)836
| vehicle_code_range = KA 25
| website = {{URL|www.dharwad.nic.in}}
| footnotes = |
|skyline=|population_metro=3,137,000}}
'''ಧಾರವಾಡ''' [[ಕರ್ನಾಟಕ]] ರಾಜ್ಯದ ಒಂದು ನಗರ; ಧಾರವಾಡ ನಗರ ಧಾರವಾಡ ಜಿಲ್ಲೆಯ ಕೇಂದ್ರಸ್ಥಳ. ಕರ್ನಾಟಕದಲ್ಲಿ ಬೆಂಗಳೂರಿನ ನಂತರ ಎರಡನೇ ಅತಿ ದೊಡ್ಡ ನಗರ ಎಂದರೆ ಧಾರವಾಡ ನಗರ, ಹುಬ್ಬಳ್ಳಿ ವಾಣಿಜ್ಯ ನಗರವಾದರೆ ಧಾರವಾಡ ಶೈಕ್ಷಣಿಕ ಜಿಲ್ಲೆ, ಧಾರವಾಡ ಅತಿ ತಂಪು ವಾತಾವರಣ ಹೊಂದಿರುವ ನಗರ, ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಆಕಾಶವಾಣಿ, ಕಾನೂನು ವಿಶ್ವವಿದ್ಯಾಲಯ, ಹೈಕೋರ್ಟ್, ನೈರುತ್ಯ ರೈಲ್ವೆ ಘಟಕ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಐ ಐ ಟಿ ,ಮುಂತಾದವುಗಳ ಆಗರ ಧಾರವಾಡ, ಧಾರವಾಡ’ದ ಮೂಲ ರೂಪ ‘ದಾರವಾಡ’. ಬಹಳಷ್ಟು ಚರ್ಚಿತವಾಗಿರುವ ಧಾರವಾಡ ಗ್ರಾಮದ ನಿಪ್ಪತ್ತಿಯು ಸಹ ವ್ಯಕ್ತಿನಾಮದ್ದಾಗಿರುವ ಸಾಧ್ಯತೆ ಹೆಚ್ಚಿದೆ. ಧಾರವಾಡ ಜಿಲ್ಲಾ ಗೆಝೆಟಿಯರ್ದಲ್ಲಿ ವಿಜಯನಗರದ ರಾಮರಾಜನ ಕಾಲದ ಧಾರರಾವ್ ಎಂಬುವನು ೧೪೦೩ರಲ್ಲಿ ಕೋಟೆ ಕಟ್ಟಿಸಿದ್ದರ ನಿಮಿತ್ತ ಈ ಊರಿಗೆ ಧಾರವಾಡ ಎಂಬ ಹೆಸರು ಬಂದಿತೆಂದು ತಿಳಿಸುತ್ತದೆ. ಆದರೆ ಕ್ರಿ.ಶ.೧೧೧೭ ಧಾರವಾಡ ಶಾಸನದಲ್ಲಿಯೇ ‘ದಾರವಾಡ’ ಎಂಬ ಹೆಸರು ಬಳಕೆಗೊಂಡಿದೆ
==ಇತಿವೃತ್ತ==
*ಇದಕ್ಕೆ ಸಹಾಯಕವಾಗಿ ಕ್ರಿ.ಶ.೧೧೨೫ ನರೇಂದ್ರ ಮತ್ತು ೧೧೪೮ ಧಾರವಾಡ ಶಾಸನಗಳಲ್ಲೂ ಕ್ರಮವಾಗಿ ದಾರವಾಡ ಮತ್ತು ಧಾರವಾಡ ಬಳಕೆಗೊಂಡಿವೆ. ಅಲ್ಲದೆ ೧೪೦೩ರಲ್ಲಿ ರಾಮರಾಯ ವಿಜಯನಗರವನ್ನು ಆಳುತ್ತಿರಲಿಲ್ಲ. ಇವೆಲ್ಲ ಕಾರಣಗಳಿಂದ ಈ ವಾದವನ್ನು ಒಪ್ಪಲಿಕ್ಕಾಗದು.
ಡಾ. ಪಿ.ಬಿ. ದೇಸಾಯಿ ಧಾರವಾಡ ಪದವು ಸಂಸ್ಕೃತದ ‘ದ್ವಾರ’ದಿಂದ ‘ದಾರ’ ಮತ್ತು ‘ವಾಟ’ ದಿಂದ ‘ವಾಡ’ ಬಂದಿದೆ ಎನ್ನುತ್ತಾರೆ. ಡಾ. ಎಂ.ಎಂ. ಕಲಬುರ್ಗಿ ಅವರು ವಾದವನ್ನು ಒಪ್ಪುವುದಿಲ್ಲ. ಸಾಮಾನ್ಯವಾಗಿ ಊರ ಹೆಸರನ್ನು ಇಷ್ಟರಮಟ್ಟಿಗೆ ಸಂಸ್ಕೃತ ಭೂಯಿಷ್ಠವಾಗಿ ಇಡುವುದು ಅಸಂಭವ.
* ಅಲ್ಲದೆ ಅಲ್ಲಿ ಸುಂಕವನ್ನು ಆಕರಿಸಲಾಗುತ್ತಿತ್ತು ಎಂಬ ಕಾರಣಕ್ಕೆ ಇದೊಂದೇ ಪ್ರದೇಶದ ಮೂಲಕ ಎರಡು ವಿಶಾಲ ಪ್ರದೇಶಗಳ ಸುಂಕವನ್ನು ಆಕರಿಸಲಾಗುತ್ತಿತ್ತೆಂದಲ್ಲ. ಸುಂಕ ಸಂಗ್ರಹ ಸಾಮಾನ್ಯವಾಗಿ ಅಂದು ಎಲ್ಲಾ ಗ್ರಾಮಗಳಲ್ಲಿ ಕಂಡುಬರುವಂತಹದ್ದಾಗಿ ಸಾಮಾನ್ಯವಾಗಿ ಅಂದು ಎಲ್ಲಾ ಗ್ರಾಮಗಳಲ್ಲಿ ಕಂಡುಬರುವಂತಹದ್ದಾಗಿತ್ತು ಎಂಬ ಡಾ. ಕಲಬುರ್ಗಿ ಅವರ ವಿಚಾರಗಳನ್ನು ಒಪ್ಪುವಂತಹದ್ದೆ.
*ಡಾ. ಎಂ.ಎಂ. ಕಲಬುರ್ಗಿ ಅವರು ಧಾರವಾಡ ಪದದ ಪೂರ್ವಪದದ ಅಂತ್ಯ ‘ರ’ ಕಾರವುಳ್ಳ ಈ ಪದವು ಜನಾಂಗಿ ಸೂಚಿಯಾಗಿದೆ ಎಂದು ತಿಳಿಸುತ್ತಾ ದಾಯರ, ದಾರರ, ದಾವರ ಇವುಗಳಲ್ಲಿ ಒಂದರ ಸವೆದ ರೂಪ ‘ದಾರ’ ಎಂದು ತಿಳಿಸುತ್ತಾರೆ. ಹೀಗಾಗಿ ದಾಯರು, ದಾರರು, ದಾವರು ಇವುಗಳಲ್ಲಿ ಒಂದು ಜನಾಂಗದ ನೆಲೆ ಆಗಿರಬಹುದೆನ್ನುತ್ತಾರೆ. ಇನ್ನು ಉತ್ತರ ಪದ ‘ವಾಡ’ ದ್ರಾವಿಡದ ‘ಬಾಡ’ದಿಂದ ಬಂದಿರುವ ಸಾಧ್ಯತೆಯನ್ನು ತಿಳಿಸುತ್ತಾರೆ. ಡಾ. ಎಂ.ಎಂ. ಕಲಬುರ್ಗಿ ಅವರು ತಿಳಿಸುವ ದಾಯರ, ದಾರರ, ದಾವರ ಎನ್ನುವ ಜನಾಂಗಗಳಿದ್ದವು ಎನ್ನುವುದರ ಬಗ್ಗೆ ನಮಗೆ ಯಾವುದೇ ರೀತಿಯ ಕುರುಹುಗಳಿಲ್ಲ. ಹೀಗಾಗಿ ಧಾರವಾಡದ ಮೂಲ ತಿಳಿಸುವ ಅವರ ಜನಾಂಗ ನಿಷ್ಠೆ ಅಭಿಪ್ರಾಯ ಸರಿಯೆನಿಸುವುದಿಲ್ಲ. ಆದ್ದರಿಂದ ಧಾರವಾಡ ಗ್ರಾಮನಾಮದ ನಿಷ್ಪತ್ತಿಯನ್ನು ಜನಾಂಗವಾಚಿಗಿಂತ ವ್ಯಕ್ತಿವಾಚಿಯಲ್ಲಿ ಹುಡಕಲು ಆಧಾರ ಒಂದು ದೊರೆಯುತ್ತದೆ.
*‘ಸಾಮಾನ್ಯವಾಗಿ ಇಂದಿಗೂ ಜನಬಳಕೆಯಲ್ಲಿ ಮೇಲೆ, ಮ್ಯಾಲೆ ಎಂಬ ಪದಬಳಕೆಯುಂಟು. ಮೇಲೆ ಗ್ರಾಂಥಿಕವಾದರೆ, ಮ್ಯಾಲೆ ಮೌಖಿಕವಾದದು. ಅದರಂತೆ ದೇರಣ್ಣ> ದ್ಯಾವಣ್ಣ, ದೇಮಪ್ಪ> ದ್ಯಾಮಪ್ಪ ನಾಮಗಳ ಬಳಕೆಯುಂಟು, ಇಂಥ ಯಾವುದೋ ವ್ಯಕ್ತಿಯೋರ್ವನ ಹೆಸರೇ ಧಾರವಾಡ ಗ್ರಾಮಕ್ಕೆ ಆದಿಯಾಗಿರಬೇಕು. ಇದಕ್ಕೆ ಸಹಾಯಕವಾಗಿ ಸುಮಾರು 9ನೇ ಶತಮಾನದ ಧಾರವಾಡದ ಒಂದು ವೀರಗಲ್ಲು ಶಾಸನದಲ್ಲಿ ದೇರಣ್ಣ ಎಂಬ ವ್ಯಕ್ತಿಯ ಉಲ್ಲೇಖ ಕಂಡುಬರುತ್ತದೆ. ಪ್ರಾಯಶಃ ಆತನೇ ವೀರಮರಣ ಹೊಂದಿದ ವ್ಯಕ್ತಿಯಾಗಿರಬೇಕು. ಶಾಸನ ಅಧಿಕ ತ್ರುಟಿತವಿದೆ. ಆ ದೇರಣ್ಣ ಹೆಸರು ಧಾರವಾಡದ ಮೂಲ ನಿಷ್ಪತ್ತಿಯಾಗಿರಬೇಕು. ಅಂದರೆ ಧಾರವಾಡ ಪದದ ನಿರ್ದಿಷ್ಟ ಪದವಾಗಿರಬೇಕು.
*ಇನ್ನು ವಾರ್ಗಿಕ ಡಾ. ಎಂ.ಎಂ. ಕಲಬುರ್ಗಿಯವರು ತಿಳಿಸುವಂತೆ ಬಾಡದಿಂದಲೇ ಬಂದಿರಬೇಕು. ದೇರಣ್ಣಬಾಡ> ದ್ಯಾರಣ್ಣಬಾಡ> ದಾರನಬಾಡ> ದಾರವಾಡ> ಧಾರವಾಡ ಆಗಿರುವ ಸಾಧ್ಯತೆ ಹೆಚ್ಚಾಗಿದೆ’. ಭಾಷಾ ಹಿನ್ನೆಲೆಯಲ್ಲಿ ಇದು ಸರಿಯಾದ ಕ್ರಮವಾಗಿದೆ. ಇನ್ನು ಧಾರವಾಡವನ್ನು ಸಂಸ್ಕೃತಿ ನೆಲೆಯಲ್ಲಿ ತುಂತುಪುರಿ, ಧಾರಾನಗರಿ ಎಂದು ಹೆಸರಿಸಿದ್ದುಂಟು. ಮುಸ್ಲಿಂ ಆಡಳಿತ ಕಾಲದಲ್ಲಿ ‘ನಸ್ರತಾಬಾದ್’, ಬ್ರಿಟಿಷರ ಆಡಳಿತದಲ್ಲಿ ‘ಧಾರವಾರ’ ಎಂದು ಕರೆಸಿಕೊಂಡಿತ್ತು ಈಗ ಮತ್ತೆ ಧಾರವಾಡ ಆಗಿದೆ. ಡಾ. ಎಂ.ಎಂ. ಕಲಬುರ್ಗಿ ಅವರು ತಿಳಿಸುವಂತೆ ಗ್ರಾಮನಾಮದ ಪೂರ್ವಪದದ ಅಂತ್ಯದಲ್ಲಿ ಲಾ.ಳ.ಬ್ಬೆ.ಕ್ಕ ಇವು ಬಂದಿದ್ದರೆ ಅವು ಸ್ತ್ರೀವಾಚಿ ಸ್ಥಳನಾಮಗಳಾಗಿರುತ್ತವೆ.
==ಚರಿತ್ರೆ==
*ಪುರಾಣ ಕಾಲದಲ್ಲಿ ಪಾಂಡವರು ಹಾನಗಲ್ ನಲ್ಲಿ ವಾಸ್ತವ್ಯ ಹೂಡಿದ್ದರು ಎಂಬಲ್ಲಿಂದ ಧಾರವಾಡದ ಚರಿತ್ರೆ ಪ್ರಾರಂಭವಾಗುತ್ತದೆ. ತಾಮ್ರ ಶಾಸನಗಳ ಪ್ರಕಾರ ಧಾರವಾಡವು [[ಬನವಾಸಿ]] ಯ ಕದಂಬರ ಆಳ್ವಿಕೆ ಒಳಪಟ್ಟಿತ್ತು ಎಂದು ತಿಳಿದು ಬರುತ್ತದೆ.ಅನಂತರದ ಚರಿತ್ರೆಯಂತೆ ಕ್ರಿ.ಶ. ಏಳನೆಯ ಶತಮಾನದಲ್ಲಿ [[ಚಾಲುಕ್ಯ]] ರು, ಕ್ರಿ.ಶ. ಒಂಭತ್ತನೆಯ ಶತಮಾನದಲ್ಲಿ [[ರಾಷ್ಟ್ರಕೂಟ]] ರು, ಹನ್ನೆರಡನೆಯ ಶತಮಾನದಲ್ಲಿ ದೇವಗಿರಿಯ ಯಾದವರು ಆಳ್ವಿಕೆ ಮಾಡಿದರು.೧೨ ನೇ ಶತಮಾನದ ವರೆಗೆ ಧಾರವಾಡ ಜಿಲ್ಲೆ [[ಚಾಲುಕ್ಯ]] ಸಾಮ್ರಾಜ್ಯದ ಭಾಗವಾಗಿದ್ದಿತು. ನಂತರ [[ವಿಜಯನಗರ]] ಸಾಮ್ರಾಜ್ಯದ ಭಾಗವಾಯಿತು.
*ವಿಜಯನಗರ ಸಾಮ್ರಾಜ್ಯದ ಪತನದ ನಂತರ [[ಬಿಜಾಪುರ|ಬಿಜಾಪುರದ]] ಆದಿಲ್ ಶಾಹಿ ಸುಲ್ತಾನರ ಕೈ ಸೇರಿದ ಮೇಲೆ ಧಾರವಾಡ ಜಿಲ್ಲೆಯ ಪ್ರಾಮುಖ್ಯತೆ ಹೆಚ್ಚಿತು. ಇದಕ್ಕೆ ಮುಖ್ಯ ಕಾರಣ ಆದಿಲ್ ಶಾಹಿ ಸುಲ್ತಾನರು ಇಲ್ಲಿ ಕಟ್ಟಿಸಿದ ಕೋಟೆ -ಮಣ್ಣಕಿಲ್ಲೆ- ಇದಕ್ಕೆ ಆಗಿನ ಕಾಲದಲ್ಲಿ ನಜರತಾಬಾದ್ ಎಂಬ ಹೆಸರಿತ್ತು. ಆದಿಲ್ ಶಾಹಿ ಸುಲ್ತಾನರ ನಂತರ ಧಾರವಾಡ ಜಿಲ್ಲೆ ಸ್ವಲ್ಪ ಕಾಲ [[ಮುಘಲ್]] ಸಾಮ್ರಾಜ್ಯದ ಕೈಯಲ್ಲಿದ್ದು ನಂತರ ಅನುಕ್ರಮವಾಗಿ [[ಮರಾಠಾ ಸಾಮ್ರಾಜ್ಯ|ಮರಾಠರು]], ಹೈದರ್ ಅಲಿ ಮತ್ತು [[ಟೀಪು ಸುಲ್ತಾನ್]] ಹಾಗೂ ಬ್ರಿಟಿಷರ ಕೈ ಸೇರಿತು. [[ಮುಂಬಯಿ.|ಮುಂಬಯಿ]] ಸರ್ಕಾರದ ಆಡಳಿತದಲ್ಲಿದ್ದ ಧಾರವಾಡ, [[ಕರ್ನಾಟಕ ಏಕೀಕರಣ]] ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿತು.
*ಕರ್ನಾಟಕದಲ್ಲಿ ಪ್ರಥಮ ಬಾರಿಗೆ ವಿದ್ಯಾರ್ಥಿ ಸಂಘಟನೆ [[ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತು|ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತುಸ್ಥಾಪಿಸಿ]], ರಾಜ್ಯಾದಂತ್ಯ ಕರ್ನಾಟಕ ಏಕೀಕರಣ ಹೋರಾಟದ ಪರವಾಗಿ ವಿದ್ಯಾರ್ಥಿಗಳನ್ನು ಸಂಘಟಿಸಿದವರು [[ಅನ್ನದಾನಯ್ಯ ಪುರಾಣಿಕ]]. ಹುಬ್ಬಳ್ಳಿಯಲ್ಲಿ ಕರ್ನಾಟಕ ಏಕೀಕರಣದ ಕುರಿತು ಅಂತಿಮ ತೀರ್ಮಾನ ಮಾಡಲು ನಿಜಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ಕೆ.ಪಿ.ಸಿ.ಸಿ ಸಭೆ ನೆಡೆಯುವಾಗ, ಇವರು ನೆಡೆಸಿದ ಬೃಹತ್ ವಿದ್ಯಾರ್ಥಿ ಮೆರವಣಿಗೆ, ಕೆಪಿಸಿಸಿ ಸಭೆಯು ಕರ್ನಾಟಕ ಏಕೀಕರಣದ ಪರವಾಗಿ ನಿರ್ಧಾರ ಮಾಡಲು ಪ್ರಮುಖ ಕಾರಣವಾಗಿತ್ತು.
==ತಾಲೂಕುಗಳು==
ಧಾರವಾಡ ಜಿಲ್ಲೆಯು 8 ಕಂದಾಯ ತಾಲೂಕುಗಳನ್ನು ಹೊಂದಿದೆ
* ಧಾರವಾಡ ತಾಲೂಕು
* ಅಳ್ನಾವರ ತಾಲೂಕು
* ಹುಬ್ಬಳ್ಳಿ ಗ್ರಾಮೀಣ ತಾಲೂಕು
* ಹುಬ್ಬಳ್ಳಿ ಶಹರ ತಾಲೂಕು
* [[ಕುಂದಗೋಳ]] ತಾಲೂಕು
* [[ನವಲಗುಂದ]] ತಾಲೂಕು
* ಅಣ್ಣಿಗೇರಿ ತಾಲೂಕು
* [[ಕಲಘಟಗಿ]] ತಾಲೂಕು
==ಪ್ರಮುಖ ವ್ಯಕ್ತಿಗಳು==
ಕರ್ನಾಟಕಕ್ಕೆ ಧಾರವಾಡ ಜಿಲ್ಲೆಯ ಪ್ರಮುಖ ಕೊಡುಗೆ ಇಲ್ಲಿ ಹುಟ್ಟಿ ಬೆಳೆದಿರುವ ಅನೇಕ ಸಂಗೀತಗಾರರು ಮತ್ತು ಸಾಹಿತಿಗಳು. ಧಾರವಾಡದ ಕೆಲವು ಪ್ರಮುಖ ಗಣ್ಯ ವ್ಯಕ್ತಿಗಳನ್ನು ಕೆಳಗೆ ಕಾಣಿಸಲಾಗಿದೆ. ಧಾರವಾಡದ ಮುರುಘಾ ಮಠ ಮತ್ತು ಲಿಂ.ಮೃತ್ಯುಂಜಯ ಸ್ವಾಮಿಗಳು ಹಾಗೂ ದಿ. ಮಹಾಂತಪ್ಪಗಳು ವಿಶ್ವ ಪ್ರಸಿದ್ಧ. ಇಲ್ಲಿದ್ದು ವಿದ್ಯಾಭ್ಯಾಸ ಮಾಡಿದವರಲ್ಲಿ ಹಲವಾರು ಜನರು ಗಣ್ಯವ್ಯಕ್ತಿಗಳು, ಸಾಹಿತಿಗಳು, ಅಧಿಕಾರಿಗಳು ಆಗಿದ್ದಾರೆ. ಸಂಗೀತ-ಕಲೆ-ಶಿಕ್ಷಣ-ಭಕ್ತಿಯ ನಿರಂತರ ದಾಸೋಹ ಈ ಮಠದಲ್ಲಿ ಸ್ವಾತಂತ್ರ್ಯಪೂರ್ವದಿಂದಲೂ ನಡೆಯುತ್ತಿರುವುದು ಇಲ್ಲಿ ವಿಶೇಷವಾಗಿದೆ.
===ಸಂಗೀತಗಾರರು===
ಹಿಂದುಸ್ತಾನಿ ಸಂಗೀತ ಪದ್ಧತಿ ಧಾರವಾಡದಲ್ಲಿ ಆಳವಾಗಿ ಬೇರೂರಿದೆ. ಧಾರವಾಡದಿಂದ ಅನೇಕ ಗಣ್ಯ ಹಿಂದುಸ್ತಾನಿ ಸಂಗೀತಗಾರರು ಬೆಳಕಿಗೆ ಬಂದಿದ್ದಾರೆ.
*ಪಂಡಿತ್ [[ಭೀಮಸೇನ್ ಜೋಷಿ]]
*ಪಂಡಿತ್ [[ಮಲ್ಲಿಕಾರ್ಜುನ ಮನ್ಸೂರ್]]
*ಪಂಡಿತ್ [[ಬಸವರಾಜ ರಾಜಗುರು]]
*[[ಗಂಗೂಬಾಯಿ ಹಾನಗಲ್]]
*[[ಕುಮಾರ ಗಂಧರ್ವ]]
*[[ಸಂಗೀತಾ ಕಟ್ಟಿ ]](ಸುಗಮ ಸಂಗೀತ)
* [[ಕೈವಲ್ಯ ಗುರವ]]
* [[ಮಾಧವ ಗುಡಿ]]
*[[ಪ್ರವೀಣ್ ಗೋಡ್ಖಿಂಡಿ]](ಕೊಳಲು ವಾದನ)
*[[ಗೀತಾ ಜಾವಡೇಕರ]]
===ಸಾಹಿತಿಗಳು===
ಕನ್ನಡ ಸಾಹಿತ್ಯಕ್ಕೆ ಧಾರವಾಡ ಜಿಲ್ಲೆಯ ಕೊಡುಗೆ ಅಪಾರ. ಕನ್ನಡ ಸಾಹಿತ್ಯದ ಅನೇಕ ದಿಗ್ಗಜರ ಕರ್ಮಭೂಮಿ ಧಾರವಾಡ. ಧಾರವಾಡ ಜಿಲ್ಲೆಯಲ್ಲಿ ಜನಿಸಿದ ಅಥವಾ ನೆಲೆಸಿದ ಮಹತ್ವದ ಸಾಹಿತಿಗಳ ಹೆಸರುಗಳನ್ನು ಇಲ್ಲಿ ಕೊಡಲಾಗುತ್ತಿದೆ:
{{colbegin|3}}
*[[ಆನಂದಕಂದ(ಬೆಟಗೇರಿ ಕೃಷ್ಣಶರ್ಮ)]]
*[[ಆರ್.ಸಿ.ಹಿರೇಮಠ]]
*[[ಆರ್ಯ ಆಚಾರ್ಯ]]
*[[ಆಲೂರು ವೆಂಕಟರಾಯರು]]
*[[ಉತ್ತಂಗಿ ಚನ್ನಪ್ಪ]]
*[[ಎಂ.ಎಂ.ಕಲಬುರ್ಗಿ]]
*[[ಎಂ.ಜೀವನ]]
*[[ಎಂ.ಡಿ.ಗೋಗೇರಿ]]
*[[ಎನ್.ಕೆ.ಕುಲಕರ್ಣಿ]]
*[[ಎಸ್.ಶೆಟ್ಟರ್]]
*[[ಎಸ್.ಸಿ.ನಂದೀಮಠ]]
*[[ಕಿಟ್ಟೆಲ್|ರೆವೆರೆಂಡ ಕಿಟ್ಟೆಲ್]]
*[[ಕೀರ್ತಿನಾಥ ಕುರ್ತಕೋಟಿ]]
*[[ಗದಿಗೆಯ್ಯ ಹುಚ್ಚಯ್ಯ ಹೊನ್ನಾಪುರಮಠ]]
*[[ಗಿರಡ್ಡಿ ಗೋವಿಂದರಾಜ]]
*[[ಗಿರೀಶ್ ಕಾರ್ನಾಡ್|ಗಿರೀಶ ಕಾರ್ನಾಡ]]
*[[ಗೀತಾ ಕುಲಕರ್ಣಿ]]
*[[ಚಂದ್ರಶೇಖರ ಕಂಬಾರ]]
*[[ಚಂದ್ರಶೇಖರ ಪಾಟೀಲ]]
*[[ಚನ್ನವೀರ ಕಣವಿ]]
*[[ಚೆನ್ನಕ್ಕಾ ಪಾವಟೆ (ಎಲಿಗಾರ)]]
*[[ಜ.ಚ.ನಿ]]
*[[ಜಿ.ಎಸ್.ಆಮೂರ]]
*[[ಜಿ.ಬಿ.ಜೋಶಿ(ಜಡಭರತ)|ಜಿ.ಬಿ.ಜೋಶಿ]]
*[[ಜಿ.ವಿ.ಕುಲಕರ್ಣಿ]]
*[[ದ ರಾ ಬೇಂದ್ರೆ|ದ.ರಾ.ಬೇಂದ್ರೆ]]
*[[ದ.ಬಾ.ಕುಲಕರ್ಣಿ]]
*[[ದಮಯಂತಿ ನರೇಗಲ್]]
*[[ಧೋಂಡೊ ನರಸಿಂಹ ಮುಳಬಾಗಲ]]
*[[ನಾ.ಶ್ರೀ.ರಾಜಪುರೋಹಿತ]]
*[[ಪಂಚಾಕ್ಷರಿ ಹಿರೇಮಠ]]
*[[ಪಾ.ವೆಂ.ಆಚಾರ್ಯ(ಲಾಂಗೂಲಾಚಾರ್ಯ)]]
*[[ಪಾಟೀಲ ಪುಟ್ಟಪ್ಪ]]
*[[ಪಿ.ಬಿ.ಕಲ್ಲಾಪುರ]]
*[[ಪಿ.ಬಿ.ದೇಸಾಯಿ]]
*[[ಬಸವರಾಜ ಕಟ್ಟೀಮನಿ]]
*[[ಭಾಲಚಂದ್ರ ಘಾಣೇಕರ]]
*[[ಮಂದಾಕಿನಿ ಪುರೋಹಿತ]]
*[[ಮನೋಹರ ಭಾಲಚಂದ್ರ ಘಾಣೇಕರ]]
*[[ಮಾತೆ ಮಹಾದೇವಿ]]
*[[ಮಾಲತಿ ಪಟ್ಟಣಶೆಟ್ಟಿ]]
*[[ಮೇವುಂಡಿ ಮಲ್ಲಾರಿ]]
*[[ಮೋಹನ ನಾಗಮ್ಮನವರ]]
*[[ರಂಗನಾಥ ದಿವಾಕರ]]
*[[ರಾ.ಹ.ದೇಶಪಾಂಡೆ]]
*[[ರಾಘವೇಂದ್ರ ಖಾಸನೀಸ]]
*[[ರಾಜಶೇಖರ ಭೂಸನೂರುಮಠ]]
*[[ರಾಜೀವ ದೇಶಪಾಂಡೆ]]
*[[ರಾವಬಹಾದ್ದೂರ(ಆರ್.ಬಿ.ಕುಲಕರ್ಣಿ)]]
*[[ಕಿಟ್ಟೆಲ್|ರೆವೆರಂಡ ಕಿಟ್ಟಲ್]]
*[[ರೊದ್ದ ಶ್ರೀನಿವಾಸರಾವ್]]
*[[ಲಲಿತಾಂಬ ವೃಷಭೇಂದ್ರಸ್ವಾಮಿ]]
*[[ಲೋಹಿತ ನಾಯ್ಕರ]]
*[[ವರದರಾಜ ಹುಯಿಲಗೋಳ]]
*[[ವಿನಾಯಕ ಕೃಷ್ಣ ಗೋಕಾಕ|ವಿ.ಕೃ.ಗೋಕಾಕ]]
*[[ವಿ.ಸಿ.ಐರಸಂಗ]]
*[[ವಿನೀತ ರಾಮಚಂದ್ರರಾಯರು]]
*[[ವೀಣಾ ಶಾಂತೇಶ್ವರ]]
*[[ವ್ಯಾಸ ದೇಶಪಾಂಡೆ]]
*[[ಶಂ.ಬಾ.ಜೋಶಿ]]
*[[ಎಂ.ಎಲ್. ಏಣಗಿ]]
*[[ಶಂಕರ ಮೊಕಾಶಿ ಪುಣೇಕರ]]
*[[ಶಾಂತಾದೇವಿ ಕಣವಿ]]
*[[ಶಾಂತಾದೇವಿ ಮಾಳವಾಡ]]
*[[ಶುಭದಾ ಅಮಿನಭಾವಿ]]
*[[ಶೈಲಾ ಛಬ್ಬಿ]]
*[[ಶ್ಯಾಮಲಾದೇವಿ ಬೆಳಗಾವಿ]]
*[[ಶ್ರೀರಂಗ]]
*[[ಸಂ.ಶಿ.ಭೂಸನೂರುಮಠ]]
*[[ಸರೋಜಿನಿ ಮಹಿಷಿ]]
*[[ಸಾಲಿ ರಾಮಚಂದ್ರರಾಯರು]]
*[[ಸಿದ್ಧಲಿಂಗ ಪಟ್ಟಣಶೆಟ್ಟಿ]]
*[[ಸುಕನ್ಯಾ ಮಾರುತಿ]]
*[[ಸುದರ್ಶನ ದೇಸಾಯಿ]]
*[[ಸುನಂದಾ ಬೆಳಗಾಂವಕರ]]
*[[ಸುಮಿತ್ರಾ ಹಲವಾಯಿ]]
*[[ಸೋಮಶೇಖರ ಇಮ್ರಾಪೂರ]]
*[[ಹನುಮಾಕ್ಷಿ ಗೋಗಿ]]
*[[ಹೇಮಲತಾ ಮಹಿಷಿ]]
*[[ಹೇಮಾ ಪಟ್ಟಣಶೆಟ್ಟಿ]]
*[[ದುರ್ಗಾದಾಸ್ ಕೆ.ಆರ್.]]
*[[ಡಾ. ಸಿದ್ಧರಾಮ ಕಾರಣಿಕ]]
*[[ಡಾ. ಎಸ್. ಆರ್. ಗುಂಜಾಳ]]
*[[ಡಾ. ಎಸ್. ಎಂ. ವೃಷಭೇಂದ್ರಸ್ವಾಮಿ]]
{{colend|3}}
===ಶಿಕ್ಷಣ ತಜ್ಞರು===
*[[ಪ್ರೊ.ಡಿ.ಸಿ.ಪಾವಟೆ]]
ಮೂಲತಃ ಬೆಳಗಾವಿ ಜಿಲ್ಲೆಯವರಾದ ಶ್ರೀ ಡಿ.ಸಿ. ಪಾವಟೆಯವರು ಗಣಿತ ಶಾಸ್ತ್ರದಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ Rangler ಪದವಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಇವರು ಸಲ್ಲಿಸಿದ ಸೇವೆ ಅವಿಸ್ಮರಣೀಯವಾದದ್ದು.
*ನಡಕಟ್ಟಿ
* ಶಿವಶಂಕರ ಹಿರೇಮಠ
=== ಕಂಪ್ಯೂಟರ್ ವಿಜ್ಞಾನ ಉದ್ಯಮಿಗಳು ===
* ಉಮೇಶ ವೈದ್ಯಮಠ
===ಸಾಮಾಜಿಕ ಕಾರ್ಯಕರ್ತರು===
* ಶ್ರೀ ಬಿ ಡಿ ಹಿರೇಮಠ (ಸಾಮಾಜಿಕ ಚಟುವಟಿಕೆಗಳು,ಹೈಕೋರ್ಟ್)
* ಶ್ರೀ ಹರ್ಷವರ್ಧನ್ ಶೀಲವಂತ್ (ಪರಿಸರವಾದಿ)
* ಶ್ರೀ ಕಿರಣ್ ಹಿರೇಮಠ (ಸಾಮಾಜಿಕ ಚಟುವಟಿಕೆಗಳು)
* ಶ್ರೀ ದತ್ತ ಕುಲಕರ್ಣಿ (ಸಾಮಾಜಿಕ ಚಟುವಟಿಕೆಗಳು, ಐ ಐ ಟಿ)
* ಶ್ರೀ ಬಸವರಾಜ ಎಚ್ ಕೊರವರ (ಸಾಮಾಜಿಕ ಚಟುವಟಿಕೆಗಳು, ಜನಜಾಗೃತಿ ಸಂಘ)
===ಕಲಾಕಾರರು===
ಧಾರವಾಡದಲ್ಲಿ ಬೆಳೆದ ಸಿನೆಮಾ ತಾರೆಯರು ದಾಮಿನಿ, ಸುರೇಶ ಹೆಬ್ಳೀಕರ್ ಲೀನಾ ಚಂದಾವರ್ಕರ ಮತ್ತು ಮಮತಾ ಕುಲಕರ್ಣಿ. 'ಕುಂಚ ಬ್ರಹ್ಮ' ಹಾಲಭಾವಿಯವರು ಪ್ರಸಿದ್ಧ ಕಲಾವಿದರಾಗಿದ್ದಾರೆ.
''''''ರಂಗಭೂಮಿ ಕಲಾವಿದರು''''''
* ಎನ್ ಬಸವರಾಜ (ಗುಡಗೇರಿ) ಗುಬ್ಬಿವಿರಣ್ಣ ಪ್ರಶಸ್ತಿ ವಿಜೇತ
* ಎಮ್.ಎಸ್.ಕೊಟ್ರೇಶ್ (ಪ್ರಸ್ತುತ ಕನ್ನಡ ರಂಗಭೂಮಿಯಲ್ಲಿ ಸಕ್ರೀಯರಾಗಿದ್ದಾರೆ.)
* ಶ್ರೀಮತಿ. ನಾಗರತ್ನಮ್ಮ. ಹೊಸಮನಿ
* ಯಶವಂತ ಸರದೆಶಪಾಂಡೆ (ಆಲ್ ದಿ ಬೆಸ್ಟ್ ಪ್ರಸಿಧಿ)
* ಮಾಲತಿ ಸರದೆಶಪಾಂಡೆ
* ಶ್ರೀಕೃಷ್ಣ ಸಂಪಗಾಂವಕರ್
* [[ಅವಿನಾಶ್ ಕಾಮತ್]] (ಪ್ರಸ್ತುತ ಮುಂಬಯಿ ಕನ್ನಡ ರಂಗಭೂಮಿಯಲ್ಲಿ ಸಕ್ರೀಯರಾಗಿದ್ದಾರೆ.)
* ಬಸವರಾಜ ಮನಸೂರ
'''ಚಿತ್ರ ಕಲಾವಿದ'''ರಲ್ಲಿ ಪ್ರಮುಖರು-
* ಎಂ ಆರ್ ಬಾಳಿಕಾಯಿ
* ಸಿ ಡಿ ಜೆಟ್ಟೆಣ್ಣವರ
* ಎಂ ಜೆ ಬಂಗ್ಲೇವಾಲೇ
* ಶೇಖರ ಬಳ್ಳಾರಿ.
* ಸತೀಶ ಪೂಜಾರಿ
* ಶಂಕರ್ ಕೆ ವಿ.
* ವಿಜಯಲಕ್ಶ್ಮಿ ಯಾವಗಲ್
*ಸುನಿಲ್ ಪುರಾನಿಕ್
===ಜನಸಂಖ್ಯೆ===
೨೦೧೧ರ ಜನಗಣತಿಯಂತೆ ಜಿಲ್ಲೆಯ ಜನಸಂಖ್ಯೆ ೧೮,೪೭,೦೨೩ ಆಗಿದ್ದು, ಇದರಲ್ಲಿ ಪುರುಷರು ೯,೩೭,೨೦೬ ಮತ್ತು ಮಹಿಳೆಯರು ೯,೦೯,೮೧೭ ಆಗಿದೆ. ಜಿಲ್ಲೆಯ ವಿಸ್ತೀರ್ಣ ೪೨೬೦ ಕಿ.ಮೀ ವಿಸ್ತೀರ್ಣ ಹೊಂದಿದ್ದು ಜನಸಾಂದ್ರತೆ ೪೩೪ ಪ್ರತೀ ಕಿ.ಮೀ,ಗೆ ಇರುತ್ತದೆ.
==ಚಾರಿತ್ರಿಕ ಘಟನೆಗಳು==
ಧಾರವಾಡ ನಗರದ ಕೆಲವು ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಾರಿತ್ರಿಕ ಘಟನೆಗಳು ಇಂತಿವೆ:
*[[೧೮೧೮]]---[[ಬ್ರಿಟಿಷ್]] ಆಡಳಿತ ಪ್ರಾರಂಭ.
*[[೧೮೨೪]]---ಧಾರವಾಡ ಜಿಲ್ಲಾ ಕಲೆಕ್ಟರ ಥ್ಯಾಕರೆ ಕಿತ್ತೂರು [[ಕಿತ್ತೂರು ಚೆನ್ನಮ್ಮ|ಕಿತ್ತೂರು ಚೆನ್ನಮ್ಮಇವಳ]] ವಿರುದ್ಧ ನಡೆಸಿದ ದಾಳಿಯಲ್ಲಿ ಗುಂಡೇಟಿನಿಂದ ಮೃತನಾದನು.
*[[೧೮೨೬]]---ಪ್ರಥಮ [[ಮರಾಠಿ]] ಶಾಲೆ ಪ್ರಾರಂಭ.
*[[೧೮೩೦]]---ಸಿವಿಲ್ ಆಸ್ಪತ್ರೆ ನಿರ್ಮಾಣ
*[[೧೮೩೧]]---ಪ್ರಥಮ [[ಕನ್ನಡ]] ಶಾಲೆಯ ಪ್ರಾರಂಭ
*[[೧೮೩೬]]---ಬಾಸೆಲ್ ಮಿಶನ್ ಆಗಮನ
*[[೧೮೪೦]]---ಕ್ಯಾಥೋಲಿಕ್ ಚರ್ಚ ನಿರ್ಮಾಣ
*[[೧೮೪೪]]---ಮಾನಸಿಕ ಆರೋಗ್ಯ ಕೇಂದ್ರದ ಸ್ಥಾಪನೆ
*[[೧೮೪೮]]---ಸರಕಾರಿ [[ಇಂಗ್ಲಿಷ್]] ಶಾಲೆಯ ಸ್ಥಾಪನೆ
*[[೧೮೪೯]]---ಶ್ರೀ ಗುರುನಾಥರಾವ ಪಾಠಕ ಇವರಿಂದ ‘[[ಸಂಸ್ಕೃತ]] ಪಾಠಶಾಲೆ’ಯ ಸ್ಥಾಪನೆ
*[[೧೮೫೬]]---ನಗರಪಾಲಿಕೆ ಪ್ರಾರಂಭ
*[[೧೮೬೧]]---[[ವೆಂಕಟ ರಂಗೊ ಕಟ್ಟಿ]] ಇವರಿಂದ ಕನ್ನಡದ ಪ್ರಥಮ ಮಾಸಿಕ ‘'''ಜ್ಞಾನಬೋಧಕ'''’ ಪ್ರಾರಂಭ
*[[೧೮೬೩]]---ಬಾಸೆಲ್ ಮಿಶನ್ ಹಾಯ್ಸ್ಕೂಲ್ ಪ್ರಾರಂಭ
*[[೧೮೬೫]]--- ಗಂಡುಮಕ್ಕಳ ಟ್ರೇನಿಂಗ ಕಾಲೇಜಿನಿಂದ ‘'''ವಾರಪತ್ರಿಕೆ'''’ ಪ್ರಾರಂಭ
*[[೧೮೬೮]]---ಪ್ರಥಮ ಹೆಣ್ಣು ಮಕ್ಕಳ ಶಾಲೆ ಪ್ರಾರಂಭ
*[[೧೮೭೯]]---ಕರ್ನಾಟಕ ಸಂಗೀತ ಶಾಲೆಯ ಪ್ರಾರಂಭ
*[[೧೮೮೯]]---[[ರಾ.ಹ.ದೇಶಪಾಂಡೆ|ರಾ.ಹ.ದೇಶಪಾಂಡೆಯವರಿಂದ]] [[ಕರ್ನಾಟಕ ವಿದ್ಯಾವರ್ಧಕ ಸಂಘ]] ಪ್ರಾರಂಭ
*[[೧೮೯೨]]---ಪರಿವ್ರಾಜಕ [[ಸ್ವಾಮಿ ವಿವೇಕಾನಂದ | ಸ್ವಾಮಿ ವಿವೇಕಾನಂದರ]] ಭೇಟಿ
*[[೧೮೯೫]]---ಹೆಣ್ಣುಮಕ್ಕಳ ಟ್ರೇನಿಂಗ ಕಾಲೇಜ ಪ್ರಾರಂಭ
*[[೧೮೯೬]]---'''ವಾಗ್ಭೂಷಣ''' ಪತ್ರಿಕೆಯ ಪ್ರಾರಂಭ
*[[೧೯೦೨]]---'''ಥಿಯಾಸೊಫಿಕಲ್ ಸೊಸಾಯಿಟಿ''' ಪ್ರಾರಂಭ
*[[೧೯೦೭]]---[[ಲೋಕಮಾನ್ಯ ತಿಲಕ|ಲೋಕಮಾನ್ಯ ತಿಲಕರಿಂದ]] ಸಾರ್ವಜನಿಕ ಭಾಷಣ
*[[೧೯೧೪]]---'''ಕರ್ನಾಟಕ ಪ್ರಾಚ್ಯ ಸಂಶೋಧನಾ ಕೇಂದ್ರ''' ಪ್ರಾರಂಭ
*[[೧೯೧೫]]---ಲೋಕಮಾನ್ಯ ತಿಲಕರಿಂದ ಸಾರ್ವಜನಿಕ ಭಾಷಣ
*[[೧೯೧೭]]---'''ಕರ್ನಾಟಕ ಕಾಲೇಜ''' ಸ್ಥಾಪನೆ
*[[೧೯೨೦]]---[[ಮಹಾತ್ಮಾ ಗಾಂಧೀಜಿ|ಮಹಾತ್ಮಾ ಗಾಂಧೀಜಿಯವರಿಂದ]] ಧಾರವಾಡದ ಭೆಟ್ಟಿ
*[[೧೯೨೧]]---'''ಕರ್ನಾಟಕ ಶಿಕ್ಷಣ ಸಮಿತಿ'''ಯ ಕಾಲೇಜ ಪ್ರಾರಂಭ : ಜಕಣಿ ಭಾವಿಯ ಹತ್ತಿರ ಪೋಲೀಸ ಗೋಳೀಬಾರ, ಮೂವರು ಖಿಲಾಫತ್ ಚಳುವಳಿಗಾರರ ಮರಣ ; [[ಲಾಲಾ ಲಜಪತರಾಯ]] ಇವರ ಭೆಟ್ಟಿ
*[[೧೯೨೨]]---'''ಕರ್ನಾಟಕ ಲಿಂಗಾಯತ ಶಿಕ್ಷಣ ಸಮಿತಿ'''ಯ ಪ್ರಾರಂಭ
*[[೧೯೨೭]]---ಸೈಮನ್ ಕಮಿಶನ್ ವಿರುದ್ಧ ಪ್ರತಿಭಟನೆ, ಚಳುವಳಿ
*[[೧೯೨೮]]---ಶ್ರೀ ನಾಡಿಗೇರ ಅವರಿಂದ'''ಮಲ್ಲಸಜ್ಜನ ವ್ಯಾಯಾಮಶಾಲೆ'''ಯ ಪ್ರಾರಂಭ
*[[೧೯೩೦]]---[[ಉಪ್ಪಿನ ಸತ್ಯಾಗ್ರಹ]]:[[ರಂಗನಾಥ ದಿವಾಕರ]]ರ ಬಂಧನ. ಹುಕ್ಕೇರಿಕರ ರಾಮರಾವ, ಡಿ.ಪಿ.ಕರಮರಕರ, ನಾರಾಯಣರಾವ ಕಬ್ಬೂರ ಇವರಿಂದ ಬ್ರಿಟಿಷ್ ಧ್ವಜ ಅವರೋಹಣ.
*[[೧೯೩೩]]---ಪ್ರಸಿದ್ಧ ನಾಟಕಕಾರ [[ಶ್ರೀರಂಗ]]ರಿಂದ ‘'''ಕರ್ನಾಟಕ ನಾಟ್ಯ ವಿಲಾಸಿ ಹವ್ಯಾಸಿ ನಾಟಕ ಸಮಾಜ'''’ ಸ್ಥಾಪನೆ.
*[[೧೯೩೬]]---[[ಆಲೂರು ವೆಂಕಟರಾಯರು|ಆಲೂರು ವೆಂಕಟರಾಯ]]ರಿಂದ ದಸರಾ ಹಬ್ಬವನ್ನು ನಾಡಹಬ್ಬವನ್ನಾಗಿ ಆಚರಿಸುವದರ ಪ್ರಾರಂಭ
*[[೧೯೩೮]]---[[ಆನಂದಕಂದ(ಬೆಟಗೇರಿ ಕೃಷ್ಣಶರ್ಮ)|ಬೆಟಗೇರಿ ಕೃಷ್ಣಶರ್ಮ]]ರಿಂದ ‘'''ಜಯಂತಿ'''’ ಮಾಸಪತ್ರಿಕೆ ಹಾಗು [[ಗೆಳೆಯರ ಗುಂಪು|ಗೆಳೆಯರ ಗುಂಪಿನಿಂದ]] '''ಜೀವನ''' ಮಾಸಪತ್ರಿಕೆಯ ಪ್ರಾರಂಭ; [[ಸುಭಾಷಚಂದ್ರ ಭೋಸ]] ಇವರ ಭೆಟ್ಟಿ
*[[೧೯೩೯]]--- ಸುಭಾಷಚಂದ್ರ ಭೋಸ ಇವರ ಮರು ಭೆಟ್ಟಿ
*[[೧೯೪೦]]---[[ವೀರ ಸಾವರಕರ]] ಇವರ ಭೆಟ್ಟಿ
*[[೧೯೪೨]]---[[ಚಲೇಜಾವ್ ಚಳುವಳಿ]] ಪ್ರಾರಂಭ; '''ವಿಮಲಾ ಗುಳವಾಡಿ''' ಹಾಗು '''ಶಿನೋಳಕರ''' ಎನ್ನುವ ಬಾಲಕಿಯರಿಂದ ಜಿಲ್ಲಾಕಚೇರಿಯ ಮೇಲೆ ತ್ರಿವರ್ಣಧ್ವಜದ ಆರೋಹಣ!
*[[೧೯೪೪]]---ಕರ್ನಾಟಕ ಶಿಕ್ಷಣ ಸಮಿತಿಯ ಕಲಾ ಕಾಲೇಜ ಪ್ರಾರಂಭ
*[[೧೯೪೭]]---ಒಕ್ಕಲುತನದ ಕಾಲೇಜ ಪ್ರಾರಂಭ; ಜನತಾ ಶಿಕ್ಷಣ ಸಮಿತಿ ಪ್ರಾರಂಭ
*[[೧೯೪೯]]---[[ಕರ್ನಾಟಕ ವಿಶ್ವವಿದ್ಯಾಲಯ]]
*[[೧೯೭೪]]---[[ಭಗವಾನ್ ಶ್ರೀ ಸತ್ಯಸಾಯಿ ಬಾಬಾ]] ಇವರು ಸಪ್ತಾಪುರದಲ್ಲಿ ಈಗಿರುವ ಶ್ರೀ ಸತ್ಯಸಾಯಿ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದರು.
*[[೧೯೮೬]]---[[ಕೃಷಿ ವಿಶ್ವವಿದ್ಯಾಲಯ, ಧಾರವಾಡ]]
==ರಾಜಕೀಯ==
ಧಾರವಾಡ ಜಿಲ್ಲೆಯಲ್ಲಿ ಒಟ್ಟು ೭ ವಿಧಾನಸಭಾ ಕ್ಷೇತ್ರಗಳಿವೆ.
* ಧಾರವಾಡ (ಇಂದಿನ ಶಾಸಕರು :ಅಮೃತ ದೇಸಾಯಿ )
* ಹುಬ್ಬಳ್ಳಿ -ಧಾರವಾಡ ಪಶ್ಛಿಮ (ಇಂದಿನ ಶಾಸಕರು: ಅರವಿಂದ ಬೆಲ್ಲದ)
* ಹುಬ್ಬಳ್ಳಿ -ಧಾರವಾಡ ಮಧ್ಯ (ಇಂದಿನ ಶಾಸಕರು: ಜಗದೀಶ ಶೆಟ್ಟರ್)
* ಹುಬ್ಬಳ್ಳಿ -ಧಾರವಾಡ ಪೂರ್ವ (ಇಂದಿನ ಶಾಸಕರು:ಪ್ರಸಾದ ಅಬ್ಬಯ್ಯ )
* ಕಲಘಟಗಿ (ಇಂದಿನ ಶಾಸಕರು: ಸಿ.ಎಂ. ನಿಂಬಣ್ಣವರ )
* ಕುಂದಗೋಳ (ಇಂದಿನ ಶಾಸಕರು: ಕುಸುಮಾ ಶಿವಳ್ಳಿ )
* ನವಲಗುಂದ (ಇಂದಿನ ಶಾಸಕರು: ಶಂಕರ ಪಾಟೀಲ ಮುನೇನಕೊಪ್ಪ)-
ವಿಧಾನ ಪರಿಷತ್ತ ಸದಸ್ಯರು.
* ಬಸವರಾಜ ಹೊರಟ್ಟಿ ( ಶಿಕ್ಷಕರ ಕ್ಷೇತ್ರ )
* ಶ್ರೀನಿವಾಸ ಮಾನೆ. (ಸ್ಥಳಿಯ ಸಂಸ್ಠೆ)
* ಪ್ರದೀಪ ಶೆಟ್ಟರ್
* ಎಸ್.ವಿ. ಸಂಕನೂರ
ಧಾರವಾಡ ಜಿಲ್ಲೆಯವರೆ ಆದ ಶ್ರೀ ಸೋಮಪ್ಪ ರಾಯಪ್ಪ ಬೊಮ್ಮಾಯಿಯವರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೂಡ ಧಾರವಾಡ ಜಿಲ್ಲೆಯವರೇ. 2021 ರಿಂದ ಕರ್ನಾಟಕದ ಮುಖ್ಯಮಂತ್ರಿ ಆದಂತಹ ಬಸವರಾಜ್ ಬೊಮ್ಮಾಯಿ ಅವರ ತವರೂರು ಧಾರವಾಡವೇ ಆಗಿದೆ.
==ಇವನ್ನೂ ನೋಡಿ==
*[[ಹುಬ್ಬಳ್ಳಿ]]
*[[ಕರ್ನಾಟಕದ ಜಿಲ್ಲೆಗಳು]]
*[[ಕರ್ನಾಟಕ]]
*[[ಧಾರವಾಡ ಪೇಡ]]
*[[ಮಿರ್ಚಿ ಭಜಿ]]
*[[ಸಂಸ್ಕೃತ ಪಾಠಶಾಲೆ]]
*[[ಧಾರವಾಡ (ಲೋಕ ಸಭೆ ಚುನಾವಣಾ ಕ್ಷೇತ್ರ)]]
==ಬಾಹ್ಯ ಸಂಪರ್ಕಗಳು==
{{commons category|Dharwad district}}
* [http://www.dharwad.com ಧಾರವಾಡ್.ಕಾಂ]
{{ಕರ್ನಾಟಕದ ಜಿಲ್ಲೆಗಳು}}
[[ವರ್ಗ:ಭಾರತ]]
[[ವರ್ಗ:ಕರ್ನಾಟಕದ ಜಿಲ್ಲೆಗಳು]]
[[ವರ್ಗ:ಭೂಗೋಳ]]
[[ವರ್ಗ:ಭಾರತದ ಪಟ್ಟಣಗಳು]]
[[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]]
[[ವರ್ಗ:ಧಾರವಾಡ ಜಿಲ್ಲೆ]]
pibqyrj6ildsy3nm2flky4m8hs53ihi
1108908
1108907
2022-07-25T03:00:09Z
2401:4900:26D0:A066:B679:55CF:8162:6B99
/* ರಾಜಕೀಯ */
wikitext
text/x-wiki
{{Infobox ಭಾರತದ ಭೂಪಟ
| native_name = ಧಾರವಾಡ
| settlement_type = ನಗರ
| pushpin_map = India Karnataka
| pushpin_label_position = right
| pushpin_map_alt =
| pushpin_map_caption = Location in Karnataka, India
| latd = 15.45
| latm =
| lats =
| latNS = ಉ
| longd = 75.0
| longm =
| longs =
| longEW = ಪೂ
| coordinates_display = inline,title
| subdivision_type = Country
| subdivision_name = {{flag|India}}
|| state_name = ಕರ್ನಾಟಕ
| district = [[ಧಾರವಾಡ ಜಿಲ್ಲೆ]]
| region = [[ಬಯಲು ಸೀಮೆ]]
| established_title = <!-- Established -->
| established_date =15 ನೇ ಶತಮಾನ
| founder =ಬಹಮನಿ ಸುಲ್ತಾನರು
| named_for =
| government_type =ಮಹಾನಗರ ಪಾಲಿಕೆ
| governing_body =ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (H.D.M.C)
| leader_title = MP
| leader_name =ಪ್ರಹ್ಲಾದ್ ಜೋಶಿ
| unit_pref = Metric
| area_footnotes =
| area_rank =
| area_total_km2 =
| elevation_footnotes =
| elevation_m = ೭೫೦
| population_total = ೧,೮೪,೬೯೯೩
| population_as_of = ೨೦೧೧
| population_rank =ಕರ್ನಾಟಕದಲ್ಲಿ 2ನೇ ಮತ್ತು ಭಾರತದಲ್ಲಿ 52ನೇ ಸ್ಥಾನದಲ್ಲಿದೆ
| population_density_km2 = ೪೩೪
| population_demonym =
| population_footnotes = '-'
| demographics_type1 = Languages
| demographics1_title1 = Official
| demographics1_info1 = [[Kannada]]
| timezone1 = IST
| utc_offset1 = +೫:೩೦
| postal_code_type = [[Postal Index Number|PIN]]
| postal_code = ೫೮೦ xxx
| area_code = 91-(0)836
| vehicle_code_range = KA 25
| website = {{URL|www.dharwad.nic.in}}
| footnotes = |
|skyline=|population_metro=3,137,000}}
'''ಧಾರವಾಡ''' [[ಕರ್ನಾಟಕ]] ರಾಜ್ಯದ ಒಂದು ನಗರ; ಧಾರವಾಡ ನಗರ ಧಾರವಾಡ ಜಿಲ್ಲೆಯ ಕೇಂದ್ರಸ್ಥಳ. ಕರ್ನಾಟಕದಲ್ಲಿ ಬೆಂಗಳೂರಿನ ನಂತರ ಎರಡನೇ ಅತಿ ದೊಡ್ಡ ನಗರ ಎಂದರೆ ಧಾರವಾಡ ನಗರ, ಹುಬ್ಬಳ್ಳಿ ವಾಣಿಜ್ಯ ನಗರವಾದರೆ ಧಾರವಾಡ ಶೈಕ್ಷಣಿಕ ಜಿಲ್ಲೆ, ಧಾರವಾಡ ಅತಿ ತಂಪು ವಾತಾವರಣ ಹೊಂದಿರುವ ನಗರ, ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಆಕಾಶವಾಣಿ, ಕಾನೂನು ವಿಶ್ವವಿದ್ಯಾಲಯ, ಹೈಕೋರ್ಟ್, ನೈರುತ್ಯ ರೈಲ್ವೆ ಘಟಕ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಐ ಐ ಟಿ ,ಮುಂತಾದವುಗಳ ಆಗರ ಧಾರವಾಡ, ಧಾರವಾಡ’ದ ಮೂಲ ರೂಪ ‘ದಾರವಾಡ’. ಬಹಳಷ್ಟು ಚರ್ಚಿತವಾಗಿರುವ ಧಾರವಾಡ ಗ್ರಾಮದ ನಿಪ್ಪತ್ತಿಯು ಸಹ ವ್ಯಕ್ತಿನಾಮದ್ದಾಗಿರುವ ಸಾಧ್ಯತೆ ಹೆಚ್ಚಿದೆ. ಧಾರವಾಡ ಜಿಲ್ಲಾ ಗೆಝೆಟಿಯರ್ದಲ್ಲಿ ವಿಜಯನಗರದ ರಾಮರಾಜನ ಕಾಲದ ಧಾರರಾವ್ ಎಂಬುವನು ೧೪೦೩ರಲ್ಲಿ ಕೋಟೆ ಕಟ್ಟಿಸಿದ್ದರ ನಿಮಿತ್ತ ಈ ಊರಿಗೆ ಧಾರವಾಡ ಎಂಬ ಹೆಸರು ಬಂದಿತೆಂದು ತಿಳಿಸುತ್ತದೆ. ಆದರೆ ಕ್ರಿ.ಶ.೧೧೧೭ ಧಾರವಾಡ ಶಾಸನದಲ್ಲಿಯೇ ‘ದಾರವಾಡ’ ಎಂಬ ಹೆಸರು ಬಳಕೆಗೊಂಡಿದೆ
==ಇತಿವೃತ್ತ==
*ಇದಕ್ಕೆ ಸಹಾಯಕವಾಗಿ ಕ್ರಿ.ಶ.೧೧೨೫ ನರೇಂದ್ರ ಮತ್ತು ೧೧೪೮ ಧಾರವಾಡ ಶಾಸನಗಳಲ್ಲೂ ಕ್ರಮವಾಗಿ ದಾರವಾಡ ಮತ್ತು ಧಾರವಾಡ ಬಳಕೆಗೊಂಡಿವೆ. ಅಲ್ಲದೆ ೧೪೦೩ರಲ್ಲಿ ರಾಮರಾಯ ವಿಜಯನಗರವನ್ನು ಆಳುತ್ತಿರಲಿಲ್ಲ. ಇವೆಲ್ಲ ಕಾರಣಗಳಿಂದ ಈ ವಾದವನ್ನು ಒಪ್ಪಲಿಕ್ಕಾಗದು.
ಡಾ. ಪಿ.ಬಿ. ದೇಸಾಯಿ ಧಾರವಾಡ ಪದವು ಸಂಸ್ಕೃತದ ‘ದ್ವಾರ’ದಿಂದ ‘ದಾರ’ ಮತ್ತು ‘ವಾಟ’ ದಿಂದ ‘ವಾಡ’ ಬಂದಿದೆ ಎನ್ನುತ್ತಾರೆ. ಡಾ. ಎಂ.ಎಂ. ಕಲಬುರ್ಗಿ ಅವರು ವಾದವನ್ನು ಒಪ್ಪುವುದಿಲ್ಲ. ಸಾಮಾನ್ಯವಾಗಿ ಊರ ಹೆಸರನ್ನು ಇಷ್ಟರಮಟ್ಟಿಗೆ ಸಂಸ್ಕೃತ ಭೂಯಿಷ್ಠವಾಗಿ ಇಡುವುದು ಅಸಂಭವ.
* ಅಲ್ಲದೆ ಅಲ್ಲಿ ಸುಂಕವನ್ನು ಆಕರಿಸಲಾಗುತ್ತಿತ್ತು ಎಂಬ ಕಾರಣಕ್ಕೆ ಇದೊಂದೇ ಪ್ರದೇಶದ ಮೂಲಕ ಎರಡು ವಿಶಾಲ ಪ್ರದೇಶಗಳ ಸುಂಕವನ್ನು ಆಕರಿಸಲಾಗುತ್ತಿತ್ತೆಂದಲ್ಲ. ಸುಂಕ ಸಂಗ್ರಹ ಸಾಮಾನ್ಯವಾಗಿ ಅಂದು ಎಲ್ಲಾ ಗ್ರಾಮಗಳಲ್ಲಿ ಕಂಡುಬರುವಂತಹದ್ದಾಗಿ ಸಾಮಾನ್ಯವಾಗಿ ಅಂದು ಎಲ್ಲಾ ಗ್ರಾಮಗಳಲ್ಲಿ ಕಂಡುಬರುವಂತಹದ್ದಾಗಿತ್ತು ಎಂಬ ಡಾ. ಕಲಬುರ್ಗಿ ಅವರ ವಿಚಾರಗಳನ್ನು ಒಪ್ಪುವಂತಹದ್ದೆ.
*ಡಾ. ಎಂ.ಎಂ. ಕಲಬುರ್ಗಿ ಅವರು ಧಾರವಾಡ ಪದದ ಪೂರ್ವಪದದ ಅಂತ್ಯ ‘ರ’ ಕಾರವುಳ್ಳ ಈ ಪದವು ಜನಾಂಗಿ ಸೂಚಿಯಾಗಿದೆ ಎಂದು ತಿಳಿಸುತ್ತಾ ದಾಯರ, ದಾರರ, ದಾವರ ಇವುಗಳಲ್ಲಿ ಒಂದರ ಸವೆದ ರೂಪ ‘ದಾರ’ ಎಂದು ತಿಳಿಸುತ್ತಾರೆ. ಹೀಗಾಗಿ ದಾಯರು, ದಾರರು, ದಾವರು ಇವುಗಳಲ್ಲಿ ಒಂದು ಜನಾಂಗದ ನೆಲೆ ಆಗಿರಬಹುದೆನ್ನುತ್ತಾರೆ. ಇನ್ನು ಉತ್ತರ ಪದ ‘ವಾಡ’ ದ್ರಾವಿಡದ ‘ಬಾಡ’ದಿಂದ ಬಂದಿರುವ ಸಾಧ್ಯತೆಯನ್ನು ತಿಳಿಸುತ್ತಾರೆ. ಡಾ. ಎಂ.ಎಂ. ಕಲಬುರ್ಗಿ ಅವರು ತಿಳಿಸುವ ದಾಯರ, ದಾರರ, ದಾವರ ಎನ್ನುವ ಜನಾಂಗಗಳಿದ್ದವು ಎನ್ನುವುದರ ಬಗ್ಗೆ ನಮಗೆ ಯಾವುದೇ ರೀತಿಯ ಕುರುಹುಗಳಿಲ್ಲ. ಹೀಗಾಗಿ ಧಾರವಾಡದ ಮೂಲ ತಿಳಿಸುವ ಅವರ ಜನಾಂಗ ನಿಷ್ಠೆ ಅಭಿಪ್ರಾಯ ಸರಿಯೆನಿಸುವುದಿಲ್ಲ. ಆದ್ದರಿಂದ ಧಾರವಾಡ ಗ್ರಾಮನಾಮದ ನಿಷ್ಪತ್ತಿಯನ್ನು ಜನಾಂಗವಾಚಿಗಿಂತ ವ್ಯಕ್ತಿವಾಚಿಯಲ್ಲಿ ಹುಡಕಲು ಆಧಾರ ಒಂದು ದೊರೆಯುತ್ತದೆ.
*‘ಸಾಮಾನ್ಯವಾಗಿ ಇಂದಿಗೂ ಜನಬಳಕೆಯಲ್ಲಿ ಮೇಲೆ, ಮ್ಯಾಲೆ ಎಂಬ ಪದಬಳಕೆಯುಂಟು. ಮೇಲೆ ಗ್ರಾಂಥಿಕವಾದರೆ, ಮ್ಯಾಲೆ ಮೌಖಿಕವಾದದು. ಅದರಂತೆ ದೇರಣ್ಣ> ದ್ಯಾವಣ್ಣ, ದೇಮಪ್ಪ> ದ್ಯಾಮಪ್ಪ ನಾಮಗಳ ಬಳಕೆಯುಂಟು, ಇಂಥ ಯಾವುದೋ ವ್ಯಕ್ತಿಯೋರ್ವನ ಹೆಸರೇ ಧಾರವಾಡ ಗ್ರಾಮಕ್ಕೆ ಆದಿಯಾಗಿರಬೇಕು. ಇದಕ್ಕೆ ಸಹಾಯಕವಾಗಿ ಸುಮಾರು 9ನೇ ಶತಮಾನದ ಧಾರವಾಡದ ಒಂದು ವೀರಗಲ್ಲು ಶಾಸನದಲ್ಲಿ ದೇರಣ್ಣ ಎಂಬ ವ್ಯಕ್ತಿಯ ಉಲ್ಲೇಖ ಕಂಡುಬರುತ್ತದೆ. ಪ್ರಾಯಶಃ ಆತನೇ ವೀರಮರಣ ಹೊಂದಿದ ವ್ಯಕ್ತಿಯಾಗಿರಬೇಕು. ಶಾಸನ ಅಧಿಕ ತ್ರುಟಿತವಿದೆ. ಆ ದೇರಣ್ಣ ಹೆಸರು ಧಾರವಾಡದ ಮೂಲ ನಿಷ್ಪತ್ತಿಯಾಗಿರಬೇಕು. ಅಂದರೆ ಧಾರವಾಡ ಪದದ ನಿರ್ದಿಷ್ಟ ಪದವಾಗಿರಬೇಕು.
*ಇನ್ನು ವಾರ್ಗಿಕ ಡಾ. ಎಂ.ಎಂ. ಕಲಬುರ್ಗಿಯವರು ತಿಳಿಸುವಂತೆ ಬಾಡದಿಂದಲೇ ಬಂದಿರಬೇಕು. ದೇರಣ್ಣಬಾಡ> ದ್ಯಾರಣ್ಣಬಾಡ> ದಾರನಬಾಡ> ದಾರವಾಡ> ಧಾರವಾಡ ಆಗಿರುವ ಸಾಧ್ಯತೆ ಹೆಚ್ಚಾಗಿದೆ’. ಭಾಷಾ ಹಿನ್ನೆಲೆಯಲ್ಲಿ ಇದು ಸರಿಯಾದ ಕ್ರಮವಾಗಿದೆ. ಇನ್ನು ಧಾರವಾಡವನ್ನು ಸಂಸ್ಕೃತಿ ನೆಲೆಯಲ್ಲಿ ತುಂತುಪುರಿ, ಧಾರಾನಗರಿ ಎಂದು ಹೆಸರಿಸಿದ್ದುಂಟು. ಮುಸ್ಲಿಂ ಆಡಳಿತ ಕಾಲದಲ್ಲಿ ‘ನಸ್ರತಾಬಾದ್’, ಬ್ರಿಟಿಷರ ಆಡಳಿತದಲ್ಲಿ ‘ಧಾರವಾರ’ ಎಂದು ಕರೆಸಿಕೊಂಡಿತ್ತು ಈಗ ಮತ್ತೆ ಧಾರವಾಡ ಆಗಿದೆ. ಡಾ. ಎಂ.ಎಂ. ಕಲಬುರ್ಗಿ ಅವರು ತಿಳಿಸುವಂತೆ ಗ್ರಾಮನಾಮದ ಪೂರ್ವಪದದ ಅಂತ್ಯದಲ್ಲಿ ಲಾ.ಳ.ಬ್ಬೆ.ಕ್ಕ ಇವು ಬಂದಿದ್ದರೆ ಅವು ಸ್ತ್ರೀವಾಚಿ ಸ್ಥಳನಾಮಗಳಾಗಿರುತ್ತವೆ.
==ಚರಿತ್ರೆ==
*ಪುರಾಣ ಕಾಲದಲ್ಲಿ ಪಾಂಡವರು ಹಾನಗಲ್ ನಲ್ಲಿ ವಾಸ್ತವ್ಯ ಹೂಡಿದ್ದರು ಎಂಬಲ್ಲಿಂದ ಧಾರವಾಡದ ಚರಿತ್ರೆ ಪ್ರಾರಂಭವಾಗುತ್ತದೆ. ತಾಮ್ರ ಶಾಸನಗಳ ಪ್ರಕಾರ ಧಾರವಾಡವು [[ಬನವಾಸಿ]] ಯ ಕದಂಬರ ಆಳ್ವಿಕೆ ಒಳಪಟ್ಟಿತ್ತು ಎಂದು ತಿಳಿದು ಬರುತ್ತದೆ.ಅನಂತರದ ಚರಿತ್ರೆಯಂತೆ ಕ್ರಿ.ಶ. ಏಳನೆಯ ಶತಮಾನದಲ್ಲಿ [[ಚಾಲುಕ್ಯ]] ರು, ಕ್ರಿ.ಶ. ಒಂಭತ್ತನೆಯ ಶತಮಾನದಲ್ಲಿ [[ರಾಷ್ಟ್ರಕೂಟ]] ರು, ಹನ್ನೆರಡನೆಯ ಶತಮಾನದಲ್ಲಿ ದೇವಗಿರಿಯ ಯಾದವರು ಆಳ್ವಿಕೆ ಮಾಡಿದರು.೧೨ ನೇ ಶತಮಾನದ ವರೆಗೆ ಧಾರವಾಡ ಜಿಲ್ಲೆ [[ಚಾಲುಕ್ಯ]] ಸಾಮ್ರಾಜ್ಯದ ಭಾಗವಾಗಿದ್ದಿತು. ನಂತರ [[ವಿಜಯನಗರ]] ಸಾಮ್ರಾಜ್ಯದ ಭಾಗವಾಯಿತು.
*ವಿಜಯನಗರ ಸಾಮ್ರಾಜ್ಯದ ಪತನದ ನಂತರ [[ಬಿಜಾಪುರ|ಬಿಜಾಪುರದ]] ಆದಿಲ್ ಶಾಹಿ ಸುಲ್ತಾನರ ಕೈ ಸೇರಿದ ಮೇಲೆ ಧಾರವಾಡ ಜಿಲ್ಲೆಯ ಪ್ರಾಮುಖ್ಯತೆ ಹೆಚ್ಚಿತು. ಇದಕ್ಕೆ ಮುಖ್ಯ ಕಾರಣ ಆದಿಲ್ ಶಾಹಿ ಸುಲ್ತಾನರು ಇಲ್ಲಿ ಕಟ್ಟಿಸಿದ ಕೋಟೆ -ಮಣ್ಣಕಿಲ್ಲೆ- ಇದಕ್ಕೆ ಆಗಿನ ಕಾಲದಲ್ಲಿ ನಜರತಾಬಾದ್ ಎಂಬ ಹೆಸರಿತ್ತು. ಆದಿಲ್ ಶಾಹಿ ಸುಲ್ತಾನರ ನಂತರ ಧಾರವಾಡ ಜಿಲ್ಲೆ ಸ್ವಲ್ಪ ಕಾಲ [[ಮುಘಲ್]] ಸಾಮ್ರಾಜ್ಯದ ಕೈಯಲ್ಲಿದ್ದು ನಂತರ ಅನುಕ್ರಮವಾಗಿ [[ಮರಾಠಾ ಸಾಮ್ರಾಜ್ಯ|ಮರಾಠರು]], ಹೈದರ್ ಅಲಿ ಮತ್ತು [[ಟೀಪು ಸುಲ್ತಾನ್]] ಹಾಗೂ ಬ್ರಿಟಿಷರ ಕೈ ಸೇರಿತು. [[ಮುಂಬಯಿ.|ಮುಂಬಯಿ]] ಸರ್ಕಾರದ ಆಡಳಿತದಲ್ಲಿದ್ದ ಧಾರವಾಡ, [[ಕರ್ನಾಟಕ ಏಕೀಕರಣ]] ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿತು.
*ಕರ್ನಾಟಕದಲ್ಲಿ ಪ್ರಥಮ ಬಾರಿಗೆ ವಿದ್ಯಾರ್ಥಿ ಸಂಘಟನೆ [[ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತು|ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತುಸ್ಥಾಪಿಸಿ]], ರಾಜ್ಯಾದಂತ್ಯ ಕರ್ನಾಟಕ ಏಕೀಕರಣ ಹೋರಾಟದ ಪರವಾಗಿ ವಿದ್ಯಾರ್ಥಿಗಳನ್ನು ಸಂಘಟಿಸಿದವರು [[ಅನ್ನದಾನಯ್ಯ ಪುರಾಣಿಕ]]. ಹುಬ್ಬಳ್ಳಿಯಲ್ಲಿ ಕರ್ನಾಟಕ ಏಕೀಕರಣದ ಕುರಿತು ಅಂತಿಮ ತೀರ್ಮಾನ ಮಾಡಲು ನಿಜಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ಕೆ.ಪಿ.ಸಿ.ಸಿ ಸಭೆ ನೆಡೆಯುವಾಗ, ಇವರು ನೆಡೆಸಿದ ಬೃಹತ್ ವಿದ್ಯಾರ್ಥಿ ಮೆರವಣಿಗೆ, ಕೆಪಿಸಿಸಿ ಸಭೆಯು ಕರ್ನಾಟಕ ಏಕೀಕರಣದ ಪರವಾಗಿ ನಿರ್ಧಾರ ಮಾಡಲು ಪ್ರಮುಖ ಕಾರಣವಾಗಿತ್ತು.
==ತಾಲೂಕುಗಳು==
ಧಾರವಾಡ ಜಿಲ್ಲೆಯು 8 ಕಂದಾಯ ತಾಲೂಕುಗಳನ್ನು ಹೊಂದಿದೆ
* ಧಾರವಾಡ ತಾಲೂಕು
* ಅಳ್ನಾವರ ತಾಲೂಕು
* ಹುಬ್ಬಳ್ಳಿ ಗ್ರಾಮೀಣ ತಾಲೂಕು
* ಹುಬ್ಬಳ್ಳಿ ಶಹರ ತಾಲೂಕು
* [[ಕುಂದಗೋಳ]] ತಾಲೂಕು
* [[ನವಲಗುಂದ]] ತಾಲೂಕು
* ಅಣ್ಣಿಗೇರಿ ತಾಲೂಕು
* [[ಕಲಘಟಗಿ]] ತಾಲೂಕು
==ಪ್ರಮುಖ ವ್ಯಕ್ತಿಗಳು==
ಕರ್ನಾಟಕಕ್ಕೆ ಧಾರವಾಡ ಜಿಲ್ಲೆಯ ಪ್ರಮುಖ ಕೊಡುಗೆ ಇಲ್ಲಿ ಹುಟ್ಟಿ ಬೆಳೆದಿರುವ ಅನೇಕ ಸಂಗೀತಗಾರರು ಮತ್ತು ಸಾಹಿತಿಗಳು. ಧಾರವಾಡದ ಕೆಲವು ಪ್ರಮುಖ ಗಣ್ಯ ವ್ಯಕ್ತಿಗಳನ್ನು ಕೆಳಗೆ ಕಾಣಿಸಲಾಗಿದೆ. ಧಾರವಾಡದ ಮುರುಘಾ ಮಠ ಮತ್ತು ಲಿಂ.ಮೃತ್ಯುಂಜಯ ಸ್ವಾಮಿಗಳು ಹಾಗೂ ದಿ. ಮಹಾಂತಪ್ಪಗಳು ವಿಶ್ವ ಪ್ರಸಿದ್ಧ. ಇಲ್ಲಿದ್ದು ವಿದ್ಯಾಭ್ಯಾಸ ಮಾಡಿದವರಲ್ಲಿ ಹಲವಾರು ಜನರು ಗಣ್ಯವ್ಯಕ್ತಿಗಳು, ಸಾಹಿತಿಗಳು, ಅಧಿಕಾರಿಗಳು ಆಗಿದ್ದಾರೆ. ಸಂಗೀತ-ಕಲೆ-ಶಿಕ್ಷಣ-ಭಕ್ತಿಯ ನಿರಂತರ ದಾಸೋಹ ಈ ಮಠದಲ್ಲಿ ಸ್ವಾತಂತ್ರ್ಯಪೂರ್ವದಿಂದಲೂ ನಡೆಯುತ್ತಿರುವುದು ಇಲ್ಲಿ ವಿಶೇಷವಾಗಿದೆ.
===ಸಂಗೀತಗಾರರು===
ಹಿಂದುಸ್ತಾನಿ ಸಂಗೀತ ಪದ್ಧತಿ ಧಾರವಾಡದಲ್ಲಿ ಆಳವಾಗಿ ಬೇರೂರಿದೆ. ಧಾರವಾಡದಿಂದ ಅನೇಕ ಗಣ್ಯ ಹಿಂದುಸ್ತಾನಿ ಸಂಗೀತಗಾರರು ಬೆಳಕಿಗೆ ಬಂದಿದ್ದಾರೆ.
*ಪಂಡಿತ್ [[ಭೀಮಸೇನ್ ಜೋಷಿ]]
*ಪಂಡಿತ್ [[ಮಲ್ಲಿಕಾರ್ಜುನ ಮನ್ಸೂರ್]]
*ಪಂಡಿತ್ [[ಬಸವರಾಜ ರಾಜಗುರು]]
*[[ಗಂಗೂಬಾಯಿ ಹಾನಗಲ್]]
*[[ಕುಮಾರ ಗಂಧರ್ವ]]
*[[ಸಂಗೀತಾ ಕಟ್ಟಿ ]](ಸುಗಮ ಸಂಗೀತ)
* [[ಕೈವಲ್ಯ ಗುರವ]]
* [[ಮಾಧವ ಗುಡಿ]]
*[[ಪ್ರವೀಣ್ ಗೋಡ್ಖಿಂಡಿ]](ಕೊಳಲು ವಾದನ)
*[[ಗೀತಾ ಜಾವಡೇಕರ]]
===ಸಾಹಿತಿಗಳು===
ಕನ್ನಡ ಸಾಹಿತ್ಯಕ್ಕೆ ಧಾರವಾಡ ಜಿಲ್ಲೆಯ ಕೊಡುಗೆ ಅಪಾರ. ಕನ್ನಡ ಸಾಹಿತ್ಯದ ಅನೇಕ ದಿಗ್ಗಜರ ಕರ್ಮಭೂಮಿ ಧಾರವಾಡ. ಧಾರವಾಡ ಜಿಲ್ಲೆಯಲ್ಲಿ ಜನಿಸಿದ ಅಥವಾ ನೆಲೆಸಿದ ಮಹತ್ವದ ಸಾಹಿತಿಗಳ ಹೆಸರುಗಳನ್ನು ಇಲ್ಲಿ ಕೊಡಲಾಗುತ್ತಿದೆ:
{{colbegin|3}}
*[[ಆನಂದಕಂದ(ಬೆಟಗೇರಿ ಕೃಷ್ಣಶರ್ಮ)]]
*[[ಆರ್.ಸಿ.ಹಿರೇಮಠ]]
*[[ಆರ್ಯ ಆಚಾರ್ಯ]]
*[[ಆಲೂರು ವೆಂಕಟರಾಯರು]]
*[[ಉತ್ತಂಗಿ ಚನ್ನಪ್ಪ]]
*[[ಎಂ.ಎಂ.ಕಲಬುರ್ಗಿ]]
*[[ಎಂ.ಜೀವನ]]
*[[ಎಂ.ಡಿ.ಗೋಗೇರಿ]]
*[[ಎನ್.ಕೆ.ಕುಲಕರ್ಣಿ]]
*[[ಎಸ್.ಶೆಟ್ಟರ್]]
*[[ಎಸ್.ಸಿ.ನಂದೀಮಠ]]
*[[ಕಿಟ್ಟೆಲ್|ರೆವೆರೆಂಡ ಕಿಟ್ಟೆಲ್]]
*[[ಕೀರ್ತಿನಾಥ ಕುರ್ತಕೋಟಿ]]
*[[ಗದಿಗೆಯ್ಯ ಹುಚ್ಚಯ್ಯ ಹೊನ್ನಾಪುರಮಠ]]
*[[ಗಿರಡ್ಡಿ ಗೋವಿಂದರಾಜ]]
*[[ಗಿರೀಶ್ ಕಾರ್ನಾಡ್|ಗಿರೀಶ ಕಾರ್ನಾಡ]]
*[[ಗೀತಾ ಕುಲಕರ್ಣಿ]]
*[[ಚಂದ್ರಶೇಖರ ಕಂಬಾರ]]
*[[ಚಂದ್ರಶೇಖರ ಪಾಟೀಲ]]
*[[ಚನ್ನವೀರ ಕಣವಿ]]
*[[ಚೆನ್ನಕ್ಕಾ ಪಾವಟೆ (ಎಲಿಗಾರ)]]
*[[ಜ.ಚ.ನಿ]]
*[[ಜಿ.ಎಸ್.ಆಮೂರ]]
*[[ಜಿ.ಬಿ.ಜೋಶಿ(ಜಡಭರತ)|ಜಿ.ಬಿ.ಜೋಶಿ]]
*[[ಜಿ.ವಿ.ಕುಲಕರ್ಣಿ]]
*[[ದ ರಾ ಬೇಂದ್ರೆ|ದ.ರಾ.ಬೇಂದ್ರೆ]]
*[[ದ.ಬಾ.ಕುಲಕರ್ಣಿ]]
*[[ದಮಯಂತಿ ನರೇಗಲ್]]
*[[ಧೋಂಡೊ ನರಸಿಂಹ ಮುಳಬಾಗಲ]]
*[[ನಾ.ಶ್ರೀ.ರಾಜಪುರೋಹಿತ]]
*[[ಪಂಚಾಕ್ಷರಿ ಹಿರೇಮಠ]]
*[[ಪಾ.ವೆಂ.ಆಚಾರ್ಯ(ಲಾಂಗೂಲಾಚಾರ್ಯ)]]
*[[ಪಾಟೀಲ ಪುಟ್ಟಪ್ಪ]]
*[[ಪಿ.ಬಿ.ಕಲ್ಲಾಪುರ]]
*[[ಪಿ.ಬಿ.ದೇಸಾಯಿ]]
*[[ಬಸವರಾಜ ಕಟ್ಟೀಮನಿ]]
*[[ಭಾಲಚಂದ್ರ ಘಾಣೇಕರ]]
*[[ಮಂದಾಕಿನಿ ಪುರೋಹಿತ]]
*[[ಮನೋಹರ ಭಾಲಚಂದ್ರ ಘಾಣೇಕರ]]
*[[ಮಾತೆ ಮಹಾದೇವಿ]]
*[[ಮಾಲತಿ ಪಟ್ಟಣಶೆಟ್ಟಿ]]
*[[ಮೇವುಂಡಿ ಮಲ್ಲಾರಿ]]
*[[ಮೋಹನ ನಾಗಮ್ಮನವರ]]
*[[ರಂಗನಾಥ ದಿವಾಕರ]]
*[[ರಾ.ಹ.ದೇಶಪಾಂಡೆ]]
*[[ರಾಘವೇಂದ್ರ ಖಾಸನೀಸ]]
*[[ರಾಜಶೇಖರ ಭೂಸನೂರುಮಠ]]
*[[ರಾಜೀವ ದೇಶಪಾಂಡೆ]]
*[[ರಾವಬಹಾದ್ದೂರ(ಆರ್.ಬಿ.ಕುಲಕರ್ಣಿ)]]
*[[ಕಿಟ್ಟೆಲ್|ರೆವೆರಂಡ ಕಿಟ್ಟಲ್]]
*[[ರೊದ್ದ ಶ್ರೀನಿವಾಸರಾವ್]]
*[[ಲಲಿತಾಂಬ ವೃಷಭೇಂದ್ರಸ್ವಾಮಿ]]
*[[ಲೋಹಿತ ನಾಯ್ಕರ]]
*[[ವರದರಾಜ ಹುಯಿಲಗೋಳ]]
*[[ವಿನಾಯಕ ಕೃಷ್ಣ ಗೋಕಾಕ|ವಿ.ಕೃ.ಗೋಕಾಕ]]
*[[ವಿ.ಸಿ.ಐರಸಂಗ]]
*[[ವಿನೀತ ರಾಮಚಂದ್ರರಾಯರು]]
*[[ವೀಣಾ ಶಾಂತೇಶ್ವರ]]
*[[ವ್ಯಾಸ ದೇಶಪಾಂಡೆ]]
*[[ಶಂ.ಬಾ.ಜೋಶಿ]]
*[[ಎಂ.ಎಲ್. ಏಣಗಿ]]
*[[ಶಂಕರ ಮೊಕಾಶಿ ಪುಣೇಕರ]]
*[[ಶಾಂತಾದೇವಿ ಕಣವಿ]]
*[[ಶಾಂತಾದೇವಿ ಮಾಳವಾಡ]]
*[[ಶುಭದಾ ಅಮಿನಭಾವಿ]]
*[[ಶೈಲಾ ಛಬ್ಬಿ]]
*[[ಶ್ಯಾಮಲಾದೇವಿ ಬೆಳಗಾವಿ]]
*[[ಶ್ರೀರಂಗ]]
*[[ಸಂ.ಶಿ.ಭೂಸನೂರುಮಠ]]
*[[ಸರೋಜಿನಿ ಮಹಿಷಿ]]
*[[ಸಾಲಿ ರಾಮಚಂದ್ರರಾಯರು]]
*[[ಸಿದ್ಧಲಿಂಗ ಪಟ್ಟಣಶೆಟ್ಟಿ]]
*[[ಸುಕನ್ಯಾ ಮಾರುತಿ]]
*[[ಸುದರ್ಶನ ದೇಸಾಯಿ]]
*[[ಸುನಂದಾ ಬೆಳಗಾಂವಕರ]]
*[[ಸುಮಿತ್ರಾ ಹಲವಾಯಿ]]
*[[ಸೋಮಶೇಖರ ಇಮ್ರಾಪೂರ]]
*[[ಹನುಮಾಕ್ಷಿ ಗೋಗಿ]]
*[[ಹೇಮಲತಾ ಮಹಿಷಿ]]
*[[ಹೇಮಾ ಪಟ್ಟಣಶೆಟ್ಟಿ]]
*[[ದುರ್ಗಾದಾಸ್ ಕೆ.ಆರ್.]]
*[[ಡಾ. ಸಿದ್ಧರಾಮ ಕಾರಣಿಕ]]
*[[ಡಾ. ಎಸ್. ಆರ್. ಗುಂಜಾಳ]]
*[[ಡಾ. ಎಸ್. ಎಂ. ವೃಷಭೇಂದ್ರಸ್ವಾಮಿ]]
{{colend|3}}
===ಶಿಕ್ಷಣ ತಜ್ಞರು===
*[[ಪ್ರೊ.ಡಿ.ಸಿ.ಪಾವಟೆ]]
ಮೂಲತಃ ಬೆಳಗಾವಿ ಜಿಲ್ಲೆಯವರಾದ ಶ್ರೀ ಡಿ.ಸಿ. ಪಾವಟೆಯವರು ಗಣಿತ ಶಾಸ್ತ್ರದಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ Rangler ಪದವಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಇವರು ಸಲ್ಲಿಸಿದ ಸೇವೆ ಅವಿಸ್ಮರಣೀಯವಾದದ್ದು.
*ನಡಕಟ್ಟಿ
* ಶಿವಶಂಕರ ಹಿರೇಮಠ
=== ಕಂಪ್ಯೂಟರ್ ವಿಜ್ಞಾನ ಉದ್ಯಮಿಗಳು ===
* ಉಮೇಶ ವೈದ್ಯಮಠ
===ಸಾಮಾಜಿಕ ಕಾರ್ಯಕರ್ತರು===
* ಶ್ರೀ ಬಿ ಡಿ ಹಿರೇಮಠ (ಸಾಮಾಜಿಕ ಚಟುವಟಿಕೆಗಳು,ಹೈಕೋರ್ಟ್)
* ಶ್ರೀ ಹರ್ಷವರ್ಧನ್ ಶೀಲವಂತ್ (ಪರಿಸರವಾದಿ)
* ಶ್ರೀ ಕಿರಣ್ ಹಿರೇಮಠ (ಸಾಮಾಜಿಕ ಚಟುವಟಿಕೆಗಳು)
* ಶ್ರೀ ದತ್ತ ಕುಲಕರ್ಣಿ (ಸಾಮಾಜಿಕ ಚಟುವಟಿಕೆಗಳು, ಐ ಐ ಟಿ)
* ಶ್ರೀ ಬಸವರಾಜ ಎಚ್ ಕೊರವರ (ಸಾಮಾಜಿಕ ಚಟುವಟಿಕೆಗಳು, ಜನಜಾಗೃತಿ ಸಂಘ)
===ಕಲಾಕಾರರು===
ಧಾರವಾಡದಲ್ಲಿ ಬೆಳೆದ ಸಿನೆಮಾ ತಾರೆಯರು ದಾಮಿನಿ, ಸುರೇಶ ಹೆಬ್ಳೀಕರ್ ಲೀನಾ ಚಂದಾವರ್ಕರ ಮತ್ತು ಮಮತಾ ಕುಲಕರ್ಣಿ. 'ಕುಂಚ ಬ್ರಹ್ಮ' ಹಾಲಭಾವಿಯವರು ಪ್ರಸಿದ್ಧ ಕಲಾವಿದರಾಗಿದ್ದಾರೆ.
''''''ರಂಗಭೂಮಿ ಕಲಾವಿದರು''''''
* ಎನ್ ಬಸವರಾಜ (ಗುಡಗೇರಿ) ಗುಬ್ಬಿವಿರಣ್ಣ ಪ್ರಶಸ್ತಿ ವಿಜೇತ
* ಎಮ್.ಎಸ್.ಕೊಟ್ರೇಶ್ (ಪ್ರಸ್ತುತ ಕನ್ನಡ ರಂಗಭೂಮಿಯಲ್ಲಿ ಸಕ್ರೀಯರಾಗಿದ್ದಾರೆ.)
* ಶ್ರೀಮತಿ. ನಾಗರತ್ನಮ್ಮ. ಹೊಸಮನಿ
* ಯಶವಂತ ಸರದೆಶಪಾಂಡೆ (ಆಲ್ ದಿ ಬೆಸ್ಟ್ ಪ್ರಸಿಧಿ)
* ಮಾಲತಿ ಸರದೆಶಪಾಂಡೆ
* ಶ್ರೀಕೃಷ್ಣ ಸಂಪಗಾಂವಕರ್
* [[ಅವಿನಾಶ್ ಕಾಮತ್]] (ಪ್ರಸ್ತುತ ಮುಂಬಯಿ ಕನ್ನಡ ರಂಗಭೂಮಿಯಲ್ಲಿ ಸಕ್ರೀಯರಾಗಿದ್ದಾರೆ.)
* ಬಸವರಾಜ ಮನಸೂರ
'''ಚಿತ್ರ ಕಲಾವಿದ'''ರಲ್ಲಿ ಪ್ರಮುಖರು-
* ಎಂ ಆರ್ ಬಾಳಿಕಾಯಿ
* ಸಿ ಡಿ ಜೆಟ್ಟೆಣ್ಣವರ
* ಎಂ ಜೆ ಬಂಗ್ಲೇವಾಲೇ
* ಶೇಖರ ಬಳ್ಳಾರಿ.
* ಸತೀಶ ಪೂಜಾರಿ
* ಶಂಕರ್ ಕೆ ವಿ.
* ವಿಜಯಲಕ್ಶ್ಮಿ ಯಾವಗಲ್
*ಸುನಿಲ್ ಪುರಾನಿಕ್
===ಜನಸಂಖ್ಯೆ===
೨೦೧೧ರ ಜನಗಣತಿಯಂತೆ ಜಿಲ್ಲೆಯ ಜನಸಂಖ್ಯೆ ೧೮,೪೭,೦೨೩ ಆಗಿದ್ದು, ಇದರಲ್ಲಿ ಪುರುಷರು ೯,೩೭,೨೦೬ ಮತ್ತು ಮಹಿಳೆಯರು ೯,೦೯,೮೧೭ ಆಗಿದೆ. ಜಿಲ್ಲೆಯ ವಿಸ್ತೀರ್ಣ ೪೨೬೦ ಕಿ.ಮೀ ವಿಸ್ತೀರ್ಣ ಹೊಂದಿದ್ದು ಜನಸಾಂದ್ರತೆ ೪೩೪ ಪ್ರತೀ ಕಿ.ಮೀ,ಗೆ ಇರುತ್ತದೆ.
==ಚಾರಿತ್ರಿಕ ಘಟನೆಗಳು==
ಧಾರವಾಡ ನಗರದ ಕೆಲವು ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಾರಿತ್ರಿಕ ಘಟನೆಗಳು ಇಂತಿವೆ:
*[[೧೮೧೮]]---[[ಬ್ರಿಟಿಷ್]] ಆಡಳಿತ ಪ್ರಾರಂಭ.
*[[೧೮೨೪]]---ಧಾರವಾಡ ಜಿಲ್ಲಾ ಕಲೆಕ್ಟರ ಥ್ಯಾಕರೆ ಕಿತ್ತೂರು [[ಕಿತ್ತೂರು ಚೆನ್ನಮ್ಮ|ಕಿತ್ತೂರು ಚೆನ್ನಮ್ಮಇವಳ]] ವಿರುದ್ಧ ನಡೆಸಿದ ದಾಳಿಯಲ್ಲಿ ಗುಂಡೇಟಿನಿಂದ ಮೃತನಾದನು.
*[[೧೮೨೬]]---ಪ್ರಥಮ [[ಮರಾಠಿ]] ಶಾಲೆ ಪ್ರಾರಂಭ.
*[[೧೮೩೦]]---ಸಿವಿಲ್ ಆಸ್ಪತ್ರೆ ನಿರ್ಮಾಣ
*[[೧೮೩೧]]---ಪ್ರಥಮ [[ಕನ್ನಡ]] ಶಾಲೆಯ ಪ್ರಾರಂಭ
*[[೧೮೩೬]]---ಬಾಸೆಲ್ ಮಿಶನ್ ಆಗಮನ
*[[೧೮೪೦]]---ಕ್ಯಾಥೋಲಿಕ್ ಚರ್ಚ ನಿರ್ಮಾಣ
*[[೧೮೪೪]]---ಮಾನಸಿಕ ಆರೋಗ್ಯ ಕೇಂದ್ರದ ಸ್ಥಾಪನೆ
*[[೧೮೪೮]]---ಸರಕಾರಿ [[ಇಂಗ್ಲಿಷ್]] ಶಾಲೆಯ ಸ್ಥಾಪನೆ
*[[೧೮೪೯]]---ಶ್ರೀ ಗುರುನಾಥರಾವ ಪಾಠಕ ಇವರಿಂದ ‘[[ಸಂಸ್ಕೃತ]] ಪಾಠಶಾಲೆ’ಯ ಸ್ಥಾಪನೆ
*[[೧೮೫೬]]---ನಗರಪಾಲಿಕೆ ಪ್ರಾರಂಭ
*[[೧೮೬೧]]---[[ವೆಂಕಟ ರಂಗೊ ಕಟ್ಟಿ]] ಇವರಿಂದ ಕನ್ನಡದ ಪ್ರಥಮ ಮಾಸಿಕ ‘'''ಜ್ಞಾನಬೋಧಕ'''’ ಪ್ರಾರಂಭ
*[[೧೮೬೩]]---ಬಾಸೆಲ್ ಮಿಶನ್ ಹಾಯ್ಸ್ಕೂಲ್ ಪ್ರಾರಂಭ
*[[೧೮೬೫]]--- ಗಂಡುಮಕ್ಕಳ ಟ್ರೇನಿಂಗ ಕಾಲೇಜಿನಿಂದ ‘'''ವಾರಪತ್ರಿಕೆ'''’ ಪ್ರಾರಂಭ
*[[೧೮೬೮]]---ಪ್ರಥಮ ಹೆಣ್ಣು ಮಕ್ಕಳ ಶಾಲೆ ಪ್ರಾರಂಭ
*[[೧೮೭೯]]---ಕರ್ನಾಟಕ ಸಂಗೀತ ಶಾಲೆಯ ಪ್ರಾರಂಭ
*[[೧೮೮೯]]---[[ರಾ.ಹ.ದೇಶಪಾಂಡೆ|ರಾ.ಹ.ದೇಶಪಾಂಡೆಯವರಿಂದ]] [[ಕರ್ನಾಟಕ ವಿದ್ಯಾವರ್ಧಕ ಸಂಘ]] ಪ್ರಾರಂಭ
*[[೧೮೯೨]]---ಪರಿವ್ರಾಜಕ [[ಸ್ವಾಮಿ ವಿವೇಕಾನಂದ | ಸ್ವಾಮಿ ವಿವೇಕಾನಂದರ]] ಭೇಟಿ
*[[೧೮೯೫]]---ಹೆಣ್ಣುಮಕ್ಕಳ ಟ್ರೇನಿಂಗ ಕಾಲೇಜ ಪ್ರಾರಂಭ
*[[೧೮೯೬]]---'''ವಾಗ್ಭೂಷಣ''' ಪತ್ರಿಕೆಯ ಪ್ರಾರಂಭ
*[[೧೯೦೨]]---'''ಥಿಯಾಸೊಫಿಕಲ್ ಸೊಸಾಯಿಟಿ''' ಪ್ರಾರಂಭ
*[[೧೯೦೭]]---[[ಲೋಕಮಾನ್ಯ ತಿಲಕ|ಲೋಕಮಾನ್ಯ ತಿಲಕರಿಂದ]] ಸಾರ್ವಜನಿಕ ಭಾಷಣ
*[[೧೯೧೪]]---'''ಕರ್ನಾಟಕ ಪ್ರಾಚ್ಯ ಸಂಶೋಧನಾ ಕೇಂದ್ರ''' ಪ್ರಾರಂಭ
*[[೧೯೧೫]]---ಲೋಕಮಾನ್ಯ ತಿಲಕರಿಂದ ಸಾರ್ವಜನಿಕ ಭಾಷಣ
*[[೧೯೧೭]]---'''ಕರ್ನಾಟಕ ಕಾಲೇಜ''' ಸ್ಥಾಪನೆ
*[[೧೯೨೦]]---[[ಮಹಾತ್ಮಾ ಗಾಂಧೀಜಿ|ಮಹಾತ್ಮಾ ಗಾಂಧೀಜಿಯವರಿಂದ]] ಧಾರವಾಡದ ಭೆಟ್ಟಿ
*[[೧೯೨೧]]---'''ಕರ್ನಾಟಕ ಶಿಕ್ಷಣ ಸಮಿತಿ'''ಯ ಕಾಲೇಜ ಪ್ರಾರಂಭ : ಜಕಣಿ ಭಾವಿಯ ಹತ್ತಿರ ಪೋಲೀಸ ಗೋಳೀಬಾರ, ಮೂವರು ಖಿಲಾಫತ್ ಚಳುವಳಿಗಾರರ ಮರಣ ; [[ಲಾಲಾ ಲಜಪತರಾಯ]] ಇವರ ಭೆಟ್ಟಿ
*[[೧೯೨೨]]---'''ಕರ್ನಾಟಕ ಲಿಂಗಾಯತ ಶಿಕ್ಷಣ ಸಮಿತಿ'''ಯ ಪ್ರಾರಂಭ
*[[೧೯೨೭]]---ಸೈಮನ್ ಕಮಿಶನ್ ವಿರುದ್ಧ ಪ್ರತಿಭಟನೆ, ಚಳುವಳಿ
*[[೧೯೨೮]]---ಶ್ರೀ ನಾಡಿಗೇರ ಅವರಿಂದ'''ಮಲ್ಲಸಜ್ಜನ ವ್ಯಾಯಾಮಶಾಲೆ'''ಯ ಪ್ರಾರಂಭ
*[[೧೯೩೦]]---[[ಉಪ್ಪಿನ ಸತ್ಯಾಗ್ರಹ]]:[[ರಂಗನಾಥ ದಿವಾಕರ]]ರ ಬಂಧನ. ಹುಕ್ಕೇರಿಕರ ರಾಮರಾವ, ಡಿ.ಪಿ.ಕರಮರಕರ, ನಾರಾಯಣರಾವ ಕಬ್ಬೂರ ಇವರಿಂದ ಬ್ರಿಟಿಷ್ ಧ್ವಜ ಅವರೋಹಣ.
*[[೧೯೩೩]]---ಪ್ರಸಿದ್ಧ ನಾಟಕಕಾರ [[ಶ್ರೀರಂಗ]]ರಿಂದ ‘'''ಕರ್ನಾಟಕ ನಾಟ್ಯ ವಿಲಾಸಿ ಹವ್ಯಾಸಿ ನಾಟಕ ಸಮಾಜ'''’ ಸ್ಥಾಪನೆ.
*[[೧೯೩೬]]---[[ಆಲೂರು ವೆಂಕಟರಾಯರು|ಆಲೂರು ವೆಂಕಟರಾಯ]]ರಿಂದ ದಸರಾ ಹಬ್ಬವನ್ನು ನಾಡಹಬ್ಬವನ್ನಾಗಿ ಆಚರಿಸುವದರ ಪ್ರಾರಂಭ
*[[೧೯೩೮]]---[[ಆನಂದಕಂದ(ಬೆಟಗೇರಿ ಕೃಷ್ಣಶರ್ಮ)|ಬೆಟಗೇರಿ ಕೃಷ್ಣಶರ್ಮ]]ರಿಂದ ‘'''ಜಯಂತಿ'''’ ಮಾಸಪತ್ರಿಕೆ ಹಾಗು [[ಗೆಳೆಯರ ಗುಂಪು|ಗೆಳೆಯರ ಗುಂಪಿನಿಂದ]] '''ಜೀವನ''' ಮಾಸಪತ್ರಿಕೆಯ ಪ್ರಾರಂಭ; [[ಸುಭಾಷಚಂದ್ರ ಭೋಸ]] ಇವರ ಭೆಟ್ಟಿ
*[[೧೯೩೯]]--- ಸುಭಾಷಚಂದ್ರ ಭೋಸ ಇವರ ಮರು ಭೆಟ್ಟಿ
*[[೧೯೪೦]]---[[ವೀರ ಸಾವರಕರ]] ಇವರ ಭೆಟ್ಟಿ
*[[೧೯೪೨]]---[[ಚಲೇಜಾವ್ ಚಳುವಳಿ]] ಪ್ರಾರಂಭ; '''ವಿಮಲಾ ಗುಳವಾಡಿ''' ಹಾಗು '''ಶಿನೋಳಕರ''' ಎನ್ನುವ ಬಾಲಕಿಯರಿಂದ ಜಿಲ್ಲಾಕಚೇರಿಯ ಮೇಲೆ ತ್ರಿವರ್ಣಧ್ವಜದ ಆರೋಹಣ!
*[[೧೯೪೪]]---ಕರ್ನಾಟಕ ಶಿಕ್ಷಣ ಸಮಿತಿಯ ಕಲಾ ಕಾಲೇಜ ಪ್ರಾರಂಭ
*[[೧೯೪೭]]---ಒಕ್ಕಲುತನದ ಕಾಲೇಜ ಪ್ರಾರಂಭ; ಜನತಾ ಶಿಕ್ಷಣ ಸಮಿತಿ ಪ್ರಾರಂಭ
*[[೧೯೪೯]]---[[ಕರ್ನಾಟಕ ವಿಶ್ವವಿದ್ಯಾಲಯ]]
*[[೧೯೭೪]]---[[ಭಗವಾನ್ ಶ್ರೀ ಸತ್ಯಸಾಯಿ ಬಾಬಾ]] ಇವರು ಸಪ್ತಾಪುರದಲ್ಲಿ ಈಗಿರುವ ಶ್ರೀ ಸತ್ಯಸಾಯಿ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದರು.
*[[೧೯೮೬]]---[[ಕೃಷಿ ವಿಶ್ವವಿದ್ಯಾಲಯ, ಧಾರವಾಡ]]
==ರಾಜಕೀಯ==
ಧಾರವಾಡ ಜಿಲ್ಲೆಯಲ್ಲಿ ಒಟ್ಟು ೭ ವಿಧಾನಸಭಾ ಕ್ಷೇತ್ರಗಳಿವೆ.
* ಧಾರವಾಡ (ಇಂದಿನ ಶಾಸಕರು :ಅಮೃತ ದೇಸಾಯಿ )
* ಹುಬ್ಬಳ್ಳಿ -ಧಾರವಾಡ ಪಶ್ಛಿಮ (ಇಂದಿನ ಶಾಸಕರು: ಅರವಿಂದ ಬೆಲ್ಲದ)
* ಹುಬ್ಬಳ್ಳಿ -ಧಾರವಾಡ ಮಧ್ಯ (ಇಂದಿನ ಶಾಸಕರು: ಜಗದೀಶ ಶೆಟ್ಟರ್)
* ಹುಬ್ಬಳ್ಳಿ -ಧಾರವಾಡ ಪೂರ್ವ (ಇಂದಿನ ಶಾಸಕರು:ಪ್ರಸಾದ ಅಬ್ಬಯ್ಯ )
* ಕಲಘಟಗಿ (ಇಂದಿನ ಶಾಸಕರು: ಸಿ.ಎಂ. ನಿಂಬಣ್ಣವರ )
* ಕುಂದಗೋಳ (ಇಂದಿನ ಶಾಸಕರು: ಕುಸುಮಾ ಶಿವಳ್ಳಿ )
* ನವಲಗುಂದ (ಇಂದಿನ ಶಾಸಕರು: ಶಂಕರ ಪಾಟೀಲ ಮುನೇನಕೊಪ್ಪ)-
ವಿಧಾನ ಪರಿಷತ್ತ ಸದಸ್ಯರು.
* ಬಸವರಾಜ ಹೊರಟ್ಟಿ ( ಶಿಕ್ಷಕರ ಕ್ಷೇತ್ರ )
* ಶ್ರೀನಿವಾಸ ಮಾನೆ. (ಸ್ಥಳಿಯ ಸಂಸ್ಠೆ)
* ಪ್ರದೀಪ ಶೆಟ್ಟರ್
* ಎಸ್.ವಿ. ಸಂಕನೂರ
ಧಾರವಾಡ ಜಿಲ್ಲೆಯವರೆ ಆದ ಶ್ರೀ ಸೋಮಪ್ಪ ರಾಯಪ್ಪ ಬೊಮ್ಮಾಯಿಯವರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೂಡ ಧಾರವಾಡ ಜಿಲ್ಲೆಯವರೇ.
==ಇವನ್ನೂ ನೋಡಿ==
*[[ಹುಬ್ಬಳ್ಳಿ]]
*[[ಕರ್ನಾಟಕದ ಜಿಲ್ಲೆಗಳು]]
*[[ಕರ್ನಾಟಕ]]
*[[ಧಾರವಾಡ ಪೇಡ]]
*[[ಮಿರ್ಚಿ ಭಜಿ]]
*[[ಸಂಸ್ಕೃತ ಪಾಠಶಾಲೆ]]
*[[ಧಾರವಾಡ (ಲೋಕ ಸಭೆ ಚುನಾವಣಾ ಕ್ಷೇತ್ರ)]]
==ಬಾಹ್ಯ ಸಂಪರ್ಕಗಳು==
{{commons category|Dharwad district}}
* [http://www.dharwad.com ಧಾರವಾಡ್.ಕಾಂ]
{{ಕರ್ನಾಟಕದ ಜಿಲ್ಲೆಗಳು}}
[[ವರ್ಗ:ಭಾರತ]]
[[ವರ್ಗ:ಕರ್ನಾಟಕದ ಜಿಲ್ಲೆಗಳು]]
[[ವರ್ಗ:ಭೂಗೋಳ]]
[[ವರ್ಗ:ಭಾರತದ ಪಟ್ಟಣಗಳು]]
[[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]]
[[ವರ್ಗ:ಧಾರವಾಡ ಜಿಲ್ಲೆ]]
he185c9e9cvjryt6ue8exg7g3z1maj5
ಪಾರಿಜಾತ
0
5170
1108956
1056367
2022-07-25T10:20:51Z
Durga bhat bollurodi
39496
wikitext
text/x-wiki
{{italic title}}
{{taxobox
|name = Shiuli
|image = Flower & flower buds I IMG 2257.jpg
|regnum = [[Plantae]]
|unranked_divisio = [[Angiosperms]]
|unranked_classis = Eudicots
|unranked_ordo = [[Asterids]]
|ordo = [[Lamiales]]
|familia = [[Oleaceae]]
|genus = ''[[Nyctanthes]]''
|species = '''''N. arbor-tristis'''''
|binomial = ''Nyctanthes arbor-tristis''
|binomial_authority = [[Carl Linnaeus|L.]]
}}
[[Image:parijata.jpg|thumb|ಪಾರಿಜಾತ]]
ಪಾರಿಜಾತ ಎನ್ನುವುದು ಒಂದು ಬಗೆಯ [[ಹೂವು]]. ಈ ಹೂವನ್ನು ಭಾರತದಲ್ಲಿ ಹೆಚ್ಚಾಗಿ ಕಾಣಬಹುದು.
==ಸಾಮಾನ್ಯ ಹೆಸರುಗಳು==
[[ಕನ್ನಡ]] - ಪಾರಿಜಾತ<BR>
[[ಆಂಗ್ಲ]] - ನೈಟ್ ಜಾಸ್ಮಿನ್,ಕೊರಲ್ ಜಾಸ್ಮಿನ್<BR>
[[ಹಿಂದಿ]] - ಹರಸಿಂಗಾರ್, ಷೆಫಾಲಿಕಾ<BR>
[[ತಮಿಳು]] - ಮಂಜಪೂ, ಪವಳ ಮಲ್ಲಿಗೈ<BR>
[[ತೆಲುಗು]] - ಪಗಡಮಲ್ಲೆ, ಪಾರಿಜಾತಮು<BR>
[[ಮಲೆಯಾಳಂ]] -ಪವಿಳಮ್ಮಲ್ಲಿ,ಪಾರಿಜಾತಿಕಂ<BR>
ಬಂಗಾಲಿ - ಷಿಯಲಿ<BR>
[[ಒರಿಯಾ]] - ಗಂಗಾ ಷಿಯಲಿ<BR>
[[ಮರಾಠಿ]] - ಖುರಸಳಿ,ಪಾರಿಜಾತಕ
==ಪುರಾಣಗಳಲ್ಲಿ ಪಾರಿಜಾತ==
ಸಮುದ್ರ ಮಥನ ಕಾಲದಲ್ಲಿ ಸುರಭಿ ಮತ್ತು ವಾರಿಣಿಯ ನಂತರ ಜನಿಸಿದ್ದು ಪಾರಿಜಾತ. ಕ್ಷೀರಸಮುದ್ರದಿಂದ ಹುಟ್ಟಿದ ೫ ಕಲ್ಪವೃಕ್ಷಗಳಲ್ಲಿ ಇದೂ ಒಂದು. ಕೃಷ್ಣಾವತಾರ ಕಾಲದಲ್ಲಿ, [[ಕೃಷ್ಣ]]ನು ಪಾರಿಜಾತವನ್ನು ಸ್ವರ್ಗಲೋಕದಿಂದ ತಂದು ಸತ್ಯಭಾಮೆಯ ಅಂಗಳದಲ್ಲಿ ನೆಟ್ಟನೆಂಬ ಕಥೆ ಇದೆ. ಕೃಷ್ಣಪರಮಾತ್ಮನಿಗೆ ಪಾರಿಜಾತಪುಷ್ಪವನ್ನು ಕಂಡರೆ ಪ್ರಾಣ. ಬೌದ್ಧಮಂದಿರಗಳಲ್ಲೂ ಈ ಹೂಗಳನ್ನು ಉಪಯೋಗಿಸುತ್ತಾರೆ.
==ಪಾರಿಜಾತದ ಔಷಧೀಯ ಗುಣಗಳು==
ಜೀರ್ಣಾಂಗಗಳ ತೊಂದರೆಗೆ ಬೀಜದ ಪುಡಿಯನ್ನೂ ಜಾಂಡಿಸ್ ಹಾಗೂ ಮಲಬದ್ಧತೆಯ ತೊಂದರೆಗಳಿಗೆ, ಎಲೆಗಳ ರಸವನ್ನು ಔಷಧಿಯಾಗಿ ಉಪಯೋಗಿಸುತ್ತಾರೆ
ಕೀಲು ನೋವು, ತಲೆ ಹೊಟ್ಟು, ಮೂಲವ್ಯಾಧಿ, ಚರ್ಮರೋಗ, ನಾನಾರೀತಿಯ ಜ್ವರ, ಯಕೃತ್ತಿನ ರೋಗ, ಕರುಳಿನ ಹುಳು ನಿವಾರಣೆಗೆ ಪಾರಿಜಾತವನ್ನು ಔಷಧಿಯಾಗಿ ಬಳಸುತ್ತಾರೆ.<ref>{{Cite web |url=http://www.thenewsism.com/2017/11/12/health-benifits-of-paarijata/ |title=ಆರ್ಕೈವ್ ನಕಲು |access-date=2017-11-25 |archive-date=2017-11-17 |archive-url=https://web.archive.org/web/20171117171951/http://www.thenewsism.com/2017/11/12/health-benifits-of-paarijata |url-status=dead }}</ref>
==ಪಾರಿಜಾತದ ಮಹತ್ವ ==
ಪಂಚ ವೃಕ್ಷಗಳಲ್ಲಿ ಒಂದು. ಮಂದಾರ, ಸಂತಾನ, ಕಲ್ಪವೃಕ್ಷ, ಹರಿಚಂದನಗಳೇ ಉಳಿದ ನಾಲ್ಕು ವೃಕ್ಷಗಳು. ಪಾರಿಜಾತದ ಕೆಂಪು ತೊಟ್ಟಿನಿಂದ ಪೂರ್ವಜರು ಬಟ್ಟೆಗೆ ಹಾಕುವ ಕಾವಿ ಬಣ್ಣವನ್ನು ತಯಾರಿಸುತ್ತಿದ್ದರು. ಪಾರಿಜಾತವನ್ನು ತಿಳಿವಳಿಕೆ ಮತ್ತು ಜ್ಞಾನದ ಸಂಕೇತವೆಂದು ಭಾವಿಸುತ್ತಿದ್ದರು. ನೆಲದ ಮೇಲೆ ಉದುರಿದ ಹೂವನ್ನು ದೇವರಿಗೆ ಸಮರ್ಪಿಸುವುದಿಲ್ಲ. ಆದರೆ ಪಾರಿಜಾತ ಮತ್ತು ಬಕುಳದ ಹೂವುಗಳಿಗೆ ಮಾತ್ರ ಇದರಿಂದ ವಿನಾಯಿತಿ ಉಂಟು. ನಮ್ಮ ದೇಶದ ಸುಗಂಧಿತ ಪುಷ್ಪಗಳಲ್ಲಿ 'ಪಾರಿಜಾತ,' ಒಂದು ವಿಶಿಷ್ಟ ಸ್ಥಾನವನ್ನು ಪಡೆದಿದೆ. ಕನ್ನಡದ ಆದಿಕವಿ ಪಂಪ, ತನ್ನ ಕಾವ್ಯಗಳಲ್ಲಿ ಪಾರಿಜಾತದ ಹೂವಿನ ವರ್ಣನೆಯನ್ನು ಬಹಳವಾಗಿ ಮಾಡಿದ್ದಾನೆ. ಪಾರಿಜಾತದ ಕಂಪು ಮೂಗಿಗೆ ಹಿತ. ಹೆಚ್ಚಿನ ತೀಕ್ಷ್ಣತೆಯಿಲ್ಲದ ಕೋಮಲವಾದ ಹೂವನ್ನು ಎಲ್ಲರೂ ಪ್ರೀತಿಸುತ್ತಾರೆ.ಪಾರಿಜಾತ, 'Nyctanthes arbor-tristis', ಎಂಬ ಸಸ್ಯಶಾಸ್ತ್ರೀಯವರ್ಗಕ್ಕೆ ಸೇರುತ್ತದೆ. ಅಂದರೆ ರಾತ್ರಿಯಲ್ಲಿ ಅರಳುವ ಹೂ ಎಂದರ್ಥ.
==ಇದರ ಇನ್ನೊಂದು ಹೆಸರು, Nyctanthes arbor-tristis , (ಸೊರಗಿದ ಮರ) ವೆಂದು==
ರಾತ್ರಿಯ ಹೊತ್ತೇ ಪಾರಿಜಾತದ ಹೂಗಳು ಅರಳಿ ಸುಗಂಧವನ್ನು ಹೊರಸೂಸುವುದರಿಂದ, ಟ್ರೀ ಆಫ್ ಸ್ಯಾಡ್ನೆಸ್, ಎನ್ನುವವರೂ ಇದ್ದಾರೆ.
==ಪಾರಿಜಾತ ಹೂವಿನ ವೃತ್ತಾಂತ==
ಪಾರಿಜಾತವೆಂಬ ಹೆಸರು ಬರಲು ಕಾರಣವಿದೆ. ಇದರಬಗ್ಗೆ ಒಂದು ಸುಂದರ ಕಥೆಯ ಪ್ರಕಾರ, ಪಾರಿಜಾತವೆಂಬ ಹೆಸರಿನ ರಾಜಕುವರಿಯೊಬ್ಬಳು, ಸೂರ್ಯನನ್ನು ಪ್ರೀತಿಸಿದಳಂತೆ. ಸೂರ್ಯ ಸ್ವಲ್ಪಸಮಯದಲ್ಲೇ ಅವಳನ್ನು ತೊರೆದುಬಿಟ್ಟ. ಪ್ರಿಯಕರನ ವಿರಹವನ್ನು ತಾಳಲಾರದೆ ಆಕೆ ಆತ್ಮಹತ್ಯೆ ಮಾಡಿಕೊಂಡಳಂತೆ. ಅವಳ ದೇಹವನ್ನು ಸುಟ್ಟಬೂದಿಯಿಂದ ಪಾರಿಜಾತದ ಗಿಡವು ಹುಟ್ಟಿತಂತೆ. ಆದ್ದರಿಂದಲೇ ಸೂರ್ಯ ಭಗವಾನನ ಪ್ರಖರ ಕಿರಣಗಳನ್ನು ಇದು ತಡೆದುಕೊಳ್ಳಲಾರದು. ಪಾರಿಜಾತ ಅದಕ್ಕಾಗಿಯೇ ಸೂರ್ಯಕಿರಣಗಳು ಮೂಡುವಮೊದಲೇ ಹೂ ಉದುರಿಸಿತ್ತವೆ. ಇಂತಹ ನೋವಿನ ಕಥೆಯಿಂದಾಗಿ ಸೊರಗಿದ ಮರವೆಂಬ ಹೆಸರು ಬಂದಿದೆ. ರಾತ್ರಿಅರಳುವಹೂವಾದ್ದರಿಂದ ನೈಟ್ ಜ್ಯಾಸ್ಮಿನ್ ಎನ್ನುವ ಹೆಸರೂ ಇದಕ್ಕೆ ಅನ್ವಯಿಸುತ್ತದೆ.<ref>[http://www.kannadaprabha.com/khushi/%E0%B2%A6%E0%B3%87%E0%B2%B5%E0%B2%B2%E0%B3%8B%E0%B2%95%E0%B2%A6-%E0%B2%AA%E0%B3%81%E0%B2%B7%E0%B3%8D%E0%B2%AA-%E0%B2%AA%E0%B2%BE%E0%B2%B0%E0%B2%BF%E0%B2%9C%E0%B2%BE%E0%B2%A4/176160.html ದೇವಲೋಕದ ಪುಷ್ಪ ಪಾರಿಜಾತ]</ref>
==ಪಾರಿಜಾತದ ಮರದ ವರ್ಣನೆ==
[[File:Nyctanthes arbor-tristis fruit, Burdwan, West Bengal, India 25 10 2012.jpg|left|thumb|Fruit in [[Bardhaman]], [[ಪಶ್ಚಿಮ ಬಂಗಾಳ]], India.]]
ಇದು ಮಧ್ಯಮ ಗಾತ್ರದ ಹೊದರು. ಅಥವಾ ಚಿಕ್ಕಮರವೆಂದು ಹೇಳಬಹುದು. ಪಾರಿಜಾತದ ಹೂಗಳನ್ನು ಮಲ್ಲಿಗೆ ಹೂವಿಗೆ ಹೋಲಿಸಬಹುದು. ಆದರೆ ಸುವಾಸನೆಯಲ್ಲಿ ಇವು ಬಹಳ ನಾಜೂಕು. ಗೊಂಚಲಿನ ರೂಪದಲ್ಲಿ ಅರಳುತ್ತವೆ. ೫ ರಿಂದ ೮ ದಳಗಳ ಬಿಳಿಹೂವಿಗೆ, ಹವಳಗೆಂಪಿನನಾಳ ಆಕರ್ಷಕವಾಗಿ ಜೋಡಿಸಲಾಗಿದೆ. ಮನಕ್ಕೆ ಮುದಕೊಡುವ ಹಿತ-ಮಿತವಾದ ಸುಗಂಧ ಪಾರಿಜಾತದ ಕೆಲವು ವಿಶೇಷಶತೆಗಳಲ್ಲೊಂದು. ಕೋಮಲವಾದ ಹೂಗಳನ್ನು ಮುಟ್ಟಿದರೆ ಗಿಡದಿಂದ ಕಳಚಿಕೊಳ್ಳುವ ಸಾಧ್ಯತೆಗಳಿವೆ. ಜುಲೈ ತಿಂಗಳಿನಿಂದ ನವೆಂಬರ್ ಮಾಸದವರೆಗೆ ದಂಡಿಯಾಗಿ ಹೂ ಸುರಿಸುತ್ತವೆ. ಸೂರ್ಯ ಮುಳುಗಿದಮೇಲೆ ಅರಳಿದ ಹೂವುಗಳು, ರಾತ್ರಿಯೇ ಉದುರಿ, ಬೆಳಿಗ್ಗೆ ಗಿಡದ ಕೆಳಭಾಗದಲ್ಲಿ, ಹೂವಿನ ಹಾಸಿಗೆಯಂತೆ ಕಾಣಿಸುತ್ತವೆ. ಈ ಹೂವುಗಳನ್ನು ಆಯ್ದು ಮನೆಯಲ್ಲಿಟ್ಟರೆ, ಜೇನಿನಂತಹ ಪರಿಮಳದ ಅನುಭವವಾಗುತ್ತದೆ. ಇದು ಎಲೆ ಉದುರಿಸುವ ಮರ. ಪಾರಿಜಾತದ ಹೂವಿನ ಕಾಲಮುಗಿದ ಮೇಲೆ ಕೊಂಬೆಯನ್ನು ಕತ್ತರಿಸಬೇಕು.
ಗಿಡದ ರೆಂಬೆಗಳು ನಾಲ್ಕುಮೂಲೆ, ಎಲೆಗಳ ಆಕಾರ ಹೃದಯವನ್ನು ಹೋಲುತ್ತವೆ. ತುದಿ ಮೊನಚು. ಒರಟಾದ ಎಲೆಗಳು,ಬೂದಿಮಿಶ್ರಿತ ಹಸಿರುಬಣ್ಣ. ಉಪ್ಪುಕಾಗದದಂತೆ ಒರಟು. ಎಲೆತೊಟ್ಟು ಮೋಟಾಗಿರುತ್ತದೆ. ಕೊಂಬೆಗಳು ಸಾಮಾನ್ಯವಾಗಿ ಬಾಗಿರುತ್ತವೆ. ೪ ಮೀಟರ್ ಎತ್ತರ ಬೆಳೆಯುತ್ತವೆ. ಗಿಡ ವಿಶಾಲವಾಗಿ ಹಬ್ಬಿಕೊಂಡು ಎಲ್ಲಾ ಭಾಗದಲ್ಲೂ ಹರಡಿಕೊಂಡಿರುತ್ತದೆ. ಕಾಯಿಗಳು ಗುಂಡಾಗಿರುತ್ತವೆ. ದಕ್ಷಿಣಭಾರತದ ಉದ್ಯಾನವನಗಳಿಗೆ ಬಹಳ ಹಿಂದೆಯೇ ಬಂದಿದೆ. ಮಹಾರಾಷ್ಟದ ಮಣ್ಣು ಹಾಗೂ ಪರಿಸರ ಇದಕ್ಕೆ ಅನುಕೂಲಕರವಾಗಿದೆ. ರಸ್ತೆಯ ಅಕ್ಕ ಪಕ್ಕಗಳಲ್ಲೂ ಇದು ಮಹಾರಾಷ್ಟ್ರದಲ್ಲಿ ಬೆಳೆಯುತ್ತದೆ.
==ಪಾರಿಜಾತ ಮರ ಹಾಗೂ ಹೂವಿನ ಉಪಯೋಗಗಳು==
* ಸುಗಂಧವನ್ನು ತಯಾರಿಸುತ್ತಾರೆ. ಹೂವಿನ ಕಿತ್ತಳೆಗೆಂಪಿನ ನಾಳ ಬಣ್ಣ ಕಟ್ಟಲು ಉಪಯೋಗಕ್ಕೆ ಬರುತ್ತದೆ. ಎಲೆಗಳನ್ನು ನಾಟವನ್ನು ಪಾಲಿಷ್ ಮಾಡಲು ಉಪಯೋಗಿಸುತ್ತಾರೆ.
*ಪಾರಿಜಾತ ಸಹಜವಾಗಿ ಅಸ್ಸಾಮ್ ಈಶಾನ್ಯ ಭಾರತದ ಕಾಡುಗಳಲ್ಲಿ ಬೆಳೆಯುತ್ತದೆ. ಮರದ ತೊಗಟೆಯಿಂದ ಟ್ಯಾನಿನ್ ಅನ್ನು ತಯಾರಿಸುತ್ತಾರೆ.
*ಮನೆಯ ಹತ್ತಿರದಲ್ಲಿ ಅಂಗಳದ ಮೂಲೆಯಲ್ಲಿ ಒಂದು ಪಾರಿಜಾತದ ಮರವಿದ್ದರೆ ಸಾಕು ; ಪ್ರದೇಶದ ಗಾಳಿಯಲ್ಲಿ ನವಿರಾದ ಸುಗಂಧದ ಎಳೆಗಳು ತೇಲಿಬರುವ ಅನುಭವನ್ನು ಸವಿಯುತ್ತೀರಿ.
{{Commons category|Nyctanthes arbor-tristis}}
==ಉಲ್ಲೇಖ==
<References/>
[[ವರ್ಗ:ಹೂವುಗಳು]]
[[ವರ್ಗ:ಪರಿಸರ]]
[[ವರ್ಗ:ಸಸ್ಯಗಳು]]
s9b7e71313wtcmkdvlb3i70am6adzwz
1108958
1108956
2022-07-25T10:22:17Z
Durga bhat bollurodi
39496
/* ಪಾರಿಜಾತದ ಔಷಧೀಯ ಗುಣಗಳು */
wikitext
text/x-wiki
{{italic title}}
{{taxobox
|name = Shiuli
|image = Flower & flower buds I IMG 2257.jpg
|regnum = [[Plantae]]
|unranked_divisio = [[Angiosperms]]
|unranked_classis = Eudicots
|unranked_ordo = [[Asterids]]
|ordo = [[Lamiales]]
|familia = [[Oleaceae]]
|genus = ''[[Nyctanthes]]''
|species = '''''N. arbor-tristis'''''
|binomial = ''Nyctanthes arbor-tristis''
|binomial_authority = [[Carl Linnaeus|L.]]
}}
[[Image:parijata.jpg|thumb|ಪಾರಿಜಾತ]]
ಪಾರಿಜಾತ ಎನ್ನುವುದು ಒಂದು ಬಗೆಯ [[ಹೂವು]]. ಈ ಹೂವನ್ನು ಭಾರತದಲ್ಲಿ ಹೆಚ್ಚಾಗಿ ಕಾಣಬಹುದು.
==ಸಾಮಾನ್ಯ ಹೆಸರುಗಳು==
[[ಕನ್ನಡ]] - ಪಾರಿಜಾತ<BR>
[[ಆಂಗ್ಲ]] - ನೈಟ್ ಜಾಸ್ಮಿನ್,ಕೊರಲ್ ಜಾಸ್ಮಿನ್<BR>
[[ಹಿಂದಿ]] - ಹರಸಿಂಗಾರ್, ಷೆಫಾಲಿಕಾ<BR>
[[ತಮಿಳು]] - ಮಂಜಪೂ, ಪವಳ ಮಲ್ಲಿಗೈ<BR>
[[ತೆಲುಗು]] - ಪಗಡಮಲ್ಲೆ, ಪಾರಿಜಾತಮು<BR>
[[ಮಲೆಯಾಳಂ]] -ಪವಿಳಮ್ಮಲ್ಲಿ,ಪಾರಿಜಾತಿಕಂ<BR>
ಬಂಗಾಲಿ - ಷಿಯಲಿ<BR>
[[ಒರಿಯಾ]] - ಗಂಗಾ ಷಿಯಲಿ<BR>
[[ಮರಾಠಿ]] - ಖುರಸಳಿ,ಪಾರಿಜಾತಕ
==ಪುರಾಣಗಳಲ್ಲಿ ಪಾರಿಜಾತ==
ಸಮುದ್ರ ಮಥನ ಕಾಲದಲ್ಲಿ ಸುರಭಿ ಮತ್ತು ವಾರಿಣಿಯ ನಂತರ ಜನಿಸಿದ್ದು ಪಾರಿಜಾತ. ಕ್ಷೀರಸಮುದ್ರದಿಂದ ಹುಟ್ಟಿದ ೫ ಕಲ್ಪವೃಕ್ಷಗಳಲ್ಲಿ ಇದೂ ಒಂದು. ಕೃಷ್ಣಾವತಾರ ಕಾಲದಲ್ಲಿ, [[ಕೃಷ್ಣ]]ನು ಪಾರಿಜಾತವನ್ನು ಸ್ವರ್ಗಲೋಕದಿಂದ ತಂದು ಸತ್ಯಭಾಮೆಯ ಅಂಗಳದಲ್ಲಿ ನೆಟ್ಟನೆಂಬ ಕಥೆ ಇದೆ. ಕೃಷ್ಣಪರಮಾತ್ಮನಿಗೆ ಪಾರಿಜಾತಪುಷ್ಪವನ್ನು ಕಂಡರೆ ಪ್ರಾಣ. ಬೌದ್ಧಮಂದಿರಗಳಲ್ಲೂ ಈ ಹೂಗಳನ್ನು ಉಪಯೋಗಿಸುತ್ತಾರೆ.
== ಔಷಧೀಯ ಗುಣಗಳು==
ಜೀರ್ಣಾಂಗಗಳ ತೊಂದರೆಗೆ ಬೀಜದ ಪುಡಿಯನ್ನೂ ಜಾಂಡಿಸ್ ಹಾಗೂ ಮಲಬದ್ಧತೆಯ ತೊಂದರೆಗಳಿಗೆ, ಎಲೆಗಳ ರಸವನ್ನು ಔಷಧಿಯಾಗಿ ಉಪಯೋಗಿಸುತ್ತಾರೆ. ವಾತವ್ಯಾಧಿಯಲ್ಲಿ ಇದರ ಕಷಾಯವನ್ನು ಬಳಸುತ್ತಾರೆ. ಕೀಲು ನೋವು, ತಲೆ ಹೊಟ್ಟು, ಮೂಲವ್ಯಾಧಿ, ಚರ್ಮರೋಗ, ನಾನಾರೀತಿಯ ಜ್ವರ, ಯಕೃತ್ತಿನ ರೋಗ, ಕರುಳಿನ ಹುಳು ನಿವಾರಣೆಗೆ ಪಾರಿಜಾತವನ್ನು ಔಷಧಿಯಾಗಿ ಬಳಸುತ್ತಾರೆ.<ref>{{Cite web |url=http://www.thenewsism.com/2017/11/12/health-benifits-of-paarijata/ |title=ಆರ್ಕೈವ್ ನಕಲು |access-date=2017-11-25 |archive-date=2017-11-17 |archive-url=https://web.archive.org/web/20171117171951/http://www.thenewsism.com/2017/11/12/health-benifits-of-paarijata |url-status=dead }}</ref>
==ಪಾರಿಜಾತದ ಮಹತ್ವ ==
ಪಂಚ ವೃಕ್ಷಗಳಲ್ಲಿ ಒಂದು. ಮಂದಾರ, ಸಂತಾನ, ಕಲ್ಪವೃಕ್ಷ, ಹರಿಚಂದನಗಳೇ ಉಳಿದ ನಾಲ್ಕು ವೃಕ್ಷಗಳು. ಪಾರಿಜಾತದ ಕೆಂಪು ತೊಟ್ಟಿನಿಂದ ಪೂರ್ವಜರು ಬಟ್ಟೆಗೆ ಹಾಕುವ ಕಾವಿ ಬಣ್ಣವನ್ನು ತಯಾರಿಸುತ್ತಿದ್ದರು. ಪಾರಿಜಾತವನ್ನು ತಿಳಿವಳಿಕೆ ಮತ್ತು ಜ್ಞಾನದ ಸಂಕೇತವೆಂದು ಭಾವಿಸುತ್ತಿದ್ದರು. ನೆಲದ ಮೇಲೆ ಉದುರಿದ ಹೂವನ್ನು ದೇವರಿಗೆ ಸಮರ್ಪಿಸುವುದಿಲ್ಲ. ಆದರೆ ಪಾರಿಜಾತ ಮತ್ತು ಬಕುಳದ ಹೂವುಗಳಿಗೆ ಮಾತ್ರ ಇದರಿಂದ ವಿನಾಯಿತಿ ಉಂಟು. ನಮ್ಮ ದೇಶದ ಸುಗಂಧಿತ ಪುಷ್ಪಗಳಲ್ಲಿ 'ಪಾರಿಜಾತ,' ಒಂದು ವಿಶಿಷ್ಟ ಸ್ಥಾನವನ್ನು ಪಡೆದಿದೆ. ಕನ್ನಡದ ಆದಿಕವಿ ಪಂಪ, ತನ್ನ ಕಾವ್ಯಗಳಲ್ಲಿ ಪಾರಿಜಾತದ ಹೂವಿನ ವರ್ಣನೆಯನ್ನು ಬಹಳವಾಗಿ ಮಾಡಿದ್ದಾನೆ. ಪಾರಿಜಾತದ ಕಂಪು ಮೂಗಿಗೆ ಹಿತ. ಹೆಚ್ಚಿನ ತೀಕ್ಷ್ಣತೆಯಿಲ್ಲದ ಕೋಮಲವಾದ ಹೂವನ್ನು ಎಲ್ಲರೂ ಪ್ರೀತಿಸುತ್ತಾರೆ.ಪಾರಿಜಾತ, 'Nyctanthes arbor-tristis', ಎಂಬ ಸಸ್ಯಶಾಸ್ತ್ರೀಯವರ್ಗಕ್ಕೆ ಸೇರುತ್ತದೆ. ಅಂದರೆ ರಾತ್ರಿಯಲ್ಲಿ ಅರಳುವ ಹೂ ಎಂದರ್ಥ.
==ಇದರ ಇನ್ನೊಂದು ಹೆಸರು, Nyctanthes arbor-tristis , (ಸೊರಗಿದ ಮರ) ವೆಂದು==
ರಾತ್ರಿಯ ಹೊತ್ತೇ ಪಾರಿಜಾತದ ಹೂಗಳು ಅರಳಿ ಸುಗಂಧವನ್ನು ಹೊರಸೂಸುವುದರಿಂದ, ಟ್ರೀ ಆಫ್ ಸ್ಯಾಡ್ನೆಸ್, ಎನ್ನುವವರೂ ಇದ್ದಾರೆ.
==ಪಾರಿಜಾತ ಹೂವಿನ ವೃತ್ತಾಂತ==
ಪಾರಿಜಾತವೆಂಬ ಹೆಸರು ಬರಲು ಕಾರಣವಿದೆ. ಇದರಬಗ್ಗೆ ಒಂದು ಸುಂದರ ಕಥೆಯ ಪ್ರಕಾರ, ಪಾರಿಜಾತವೆಂಬ ಹೆಸರಿನ ರಾಜಕುವರಿಯೊಬ್ಬಳು, ಸೂರ್ಯನನ್ನು ಪ್ರೀತಿಸಿದಳಂತೆ. ಸೂರ್ಯ ಸ್ವಲ್ಪಸಮಯದಲ್ಲೇ ಅವಳನ್ನು ತೊರೆದುಬಿಟ್ಟ. ಪ್ರಿಯಕರನ ವಿರಹವನ್ನು ತಾಳಲಾರದೆ ಆಕೆ ಆತ್ಮಹತ್ಯೆ ಮಾಡಿಕೊಂಡಳಂತೆ. ಅವಳ ದೇಹವನ್ನು ಸುಟ್ಟಬೂದಿಯಿಂದ ಪಾರಿಜಾತದ ಗಿಡವು ಹುಟ್ಟಿತಂತೆ. ಆದ್ದರಿಂದಲೇ ಸೂರ್ಯ ಭಗವಾನನ ಪ್ರಖರ ಕಿರಣಗಳನ್ನು ಇದು ತಡೆದುಕೊಳ್ಳಲಾರದು. ಪಾರಿಜಾತ ಅದಕ್ಕಾಗಿಯೇ ಸೂರ್ಯಕಿರಣಗಳು ಮೂಡುವಮೊದಲೇ ಹೂ ಉದುರಿಸಿತ್ತವೆ. ಇಂತಹ ನೋವಿನ ಕಥೆಯಿಂದಾಗಿ ಸೊರಗಿದ ಮರವೆಂಬ ಹೆಸರು ಬಂದಿದೆ. ರಾತ್ರಿಅರಳುವಹೂವಾದ್ದರಿಂದ ನೈಟ್ ಜ್ಯಾಸ್ಮಿನ್ ಎನ್ನುವ ಹೆಸರೂ ಇದಕ್ಕೆ ಅನ್ವಯಿಸುತ್ತದೆ.<ref>[http://www.kannadaprabha.com/khushi/%E0%B2%A6%E0%B3%87%E0%B2%B5%E0%B2%B2%E0%B3%8B%E0%B2%95%E0%B2%A6-%E0%B2%AA%E0%B3%81%E0%B2%B7%E0%B3%8D%E0%B2%AA-%E0%B2%AA%E0%B2%BE%E0%B2%B0%E0%B2%BF%E0%B2%9C%E0%B2%BE%E0%B2%A4/176160.html ದೇವಲೋಕದ ಪುಷ್ಪ ಪಾರಿಜಾತ]</ref>
==ಪಾರಿಜಾತದ ಮರದ ವರ್ಣನೆ==
[[File:Nyctanthes arbor-tristis fruit, Burdwan, West Bengal, India 25 10 2012.jpg|left|thumb|Fruit in [[Bardhaman]], [[ಪಶ್ಚಿಮ ಬಂಗಾಳ]], India.]]
ಇದು ಮಧ್ಯಮ ಗಾತ್ರದ ಹೊದರು. ಅಥವಾ ಚಿಕ್ಕಮರವೆಂದು ಹೇಳಬಹುದು. ಪಾರಿಜಾತದ ಹೂಗಳನ್ನು ಮಲ್ಲಿಗೆ ಹೂವಿಗೆ ಹೋಲಿಸಬಹುದು. ಆದರೆ ಸುವಾಸನೆಯಲ್ಲಿ ಇವು ಬಹಳ ನಾಜೂಕು. ಗೊಂಚಲಿನ ರೂಪದಲ್ಲಿ ಅರಳುತ್ತವೆ. ೫ ರಿಂದ ೮ ದಳಗಳ ಬಿಳಿಹೂವಿಗೆ, ಹವಳಗೆಂಪಿನನಾಳ ಆಕರ್ಷಕವಾಗಿ ಜೋಡಿಸಲಾಗಿದೆ. ಮನಕ್ಕೆ ಮುದಕೊಡುವ ಹಿತ-ಮಿತವಾದ ಸುಗಂಧ ಪಾರಿಜಾತದ ಕೆಲವು ವಿಶೇಷಶತೆಗಳಲ್ಲೊಂದು. ಕೋಮಲವಾದ ಹೂಗಳನ್ನು ಮುಟ್ಟಿದರೆ ಗಿಡದಿಂದ ಕಳಚಿಕೊಳ್ಳುವ ಸಾಧ್ಯತೆಗಳಿವೆ. ಜುಲೈ ತಿಂಗಳಿನಿಂದ ನವೆಂಬರ್ ಮಾಸದವರೆಗೆ ದಂಡಿಯಾಗಿ ಹೂ ಸುರಿಸುತ್ತವೆ. ಸೂರ್ಯ ಮುಳುಗಿದಮೇಲೆ ಅರಳಿದ ಹೂವುಗಳು, ರಾತ್ರಿಯೇ ಉದುರಿ, ಬೆಳಿಗ್ಗೆ ಗಿಡದ ಕೆಳಭಾಗದಲ್ಲಿ, ಹೂವಿನ ಹಾಸಿಗೆಯಂತೆ ಕಾಣಿಸುತ್ತವೆ. ಈ ಹೂವುಗಳನ್ನು ಆಯ್ದು ಮನೆಯಲ್ಲಿಟ್ಟರೆ, ಜೇನಿನಂತಹ ಪರಿಮಳದ ಅನುಭವವಾಗುತ್ತದೆ. ಇದು ಎಲೆ ಉದುರಿಸುವ ಮರ. ಪಾರಿಜಾತದ ಹೂವಿನ ಕಾಲಮುಗಿದ ಮೇಲೆ ಕೊಂಬೆಯನ್ನು ಕತ್ತರಿಸಬೇಕು.
ಗಿಡದ ರೆಂಬೆಗಳು ನಾಲ್ಕುಮೂಲೆ, ಎಲೆಗಳ ಆಕಾರ ಹೃದಯವನ್ನು ಹೋಲುತ್ತವೆ. ತುದಿ ಮೊನಚು. ಒರಟಾದ ಎಲೆಗಳು,ಬೂದಿಮಿಶ್ರಿತ ಹಸಿರುಬಣ್ಣ. ಉಪ್ಪುಕಾಗದದಂತೆ ಒರಟು. ಎಲೆತೊಟ್ಟು ಮೋಟಾಗಿರುತ್ತದೆ. ಕೊಂಬೆಗಳು ಸಾಮಾನ್ಯವಾಗಿ ಬಾಗಿರುತ್ತವೆ. ೪ ಮೀಟರ್ ಎತ್ತರ ಬೆಳೆಯುತ್ತವೆ. ಗಿಡ ವಿಶಾಲವಾಗಿ ಹಬ್ಬಿಕೊಂಡು ಎಲ್ಲಾ ಭಾಗದಲ್ಲೂ ಹರಡಿಕೊಂಡಿರುತ್ತದೆ. ಕಾಯಿಗಳು ಗುಂಡಾಗಿರುತ್ತವೆ. ದಕ್ಷಿಣಭಾರತದ ಉದ್ಯಾನವನಗಳಿಗೆ ಬಹಳ ಹಿಂದೆಯೇ ಬಂದಿದೆ. ಮಹಾರಾಷ್ಟದ ಮಣ್ಣು ಹಾಗೂ ಪರಿಸರ ಇದಕ್ಕೆ ಅನುಕೂಲಕರವಾಗಿದೆ. ರಸ್ತೆಯ ಅಕ್ಕ ಪಕ್ಕಗಳಲ್ಲೂ ಇದು ಮಹಾರಾಷ್ಟ್ರದಲ್ಲಿ ಬೆಳೆಯುತ್ತದೆ.
==ಪಾರಿಜಾತ ಮರ ಹಾಗೂ ಹೂವಿನ ಉಪಯೋಗಗಳು==
* ಸುಗಂಧವನ್ನು ತಯಾರಿಸುತ್ತಾರೆ. ಹೂವಿನ ಕಿತ್ತಳೆಗೆಂಪಿನ ನಾಳ ಬಣ್ಣ ಕಟ್ಟಲು ಉಪಯೋಗಕ್ಕೆ ಬರುತ್ತದೆ. ಎಲೆಗಳನ್ನು ನಾಟವನ್ನು ಪಾಲಿಷ್ ಮಾಡಲು ಉಪಯೋಗಿಸುತ್ತಾರೆ.
*ಪಾರಿಜಾತ ಸಹಜವಾಗಿ ಅಸ್ಸಾಮ್ ಈಶಾನ್ಯ ಭಾರತದ ಕಾಡುಗಳಲ್ಲಿ ಬೆಳೆಯುತ್ತದೆ. ಮರದ ತೊಗಟೆಯಿಂದ ಟ್ಯಾನಿನ್ ಅನ್ನು ತಯಾರಿಸುತ್ತಾರೆ.
*ಮನೆಯ ಹತ್ತಿರದಲ್ಲಿ ಅಂಗಳದ ಮೂಲೆಯಲ್ಲಿ ಒಂದು ಪಾರಿಜಾತದ ಮರವಿದ್ದರೆ ಸಾಕು ; ಪ್ರದೇಶದ ಗಾಳಿಯಲ್ಲಿ ನವಿರಾದ ಸುಗಂಧದ ಎಳೆಗಳು ತೇಲಿಬರುವ ಅನುಭವನ್ನು ಸವಿಯುತ್ತೀರಿ.
{{Commons category|Nyctanthes arbor-tristis}}
==ಉಲ್ಲೇಖ==
<References/>
[[ವರ್ಗ:ಹೂವುಗಳು]]
[[ವರ್ಗ:ಪರಿಸರ]]
[[ವರ್ಗ:ಸಸ್ಯಗಳು]]
369clypt0kc3eupqhccve7zwk5aipb7
1108959
1108958
2022-07-25T10:23:08Z
Durga bhat bollurodi
39496
/* ಪಾರಿಜಾತದ ಮಹತ್ವ */
wikitext
text/x-wiki
{{italic title}}
{{taxobox
|name = Shiuli
|image = Flower & flower buds I IMG 2257.jpg
|regnum = [[Plantae]]
|unranked_divisio = [[Angiosperms]]
|unranked_classis = Eudicots
|unranked_ordo = [[Asterids]]
|ordo = [[Lamiales]]
|familia = [[Oleaceae]]
|genus = ''[[Nyctanthes]]''
|species = '''''N. arbor-tristis'''''
|binomial = ''Nyctanthes arbor-tristis''
|binomial_authority = [[Carl Linnaeus|L.]]
}}
[[Image:parijata.jpg|thumb|ಪಾರಿಜಾತ]]
ಪಾರಿಜಾತ ಎನ್ನುವುದು ಒಂದು ಬಗೆಯ [[ಹೂವು]]. ಈ ಹೂವನ್ನು ಭಾರತದಲ್ಲಿ ಹೆಚ್ಚಾಗಿ ಕಾಣಬಹುದು.
==ಸಾಮಾನ್ಯ ಹೆಸರುಗಳು==
[[ಕನ್ನಡ]] - ಪಾರಿಜಾತ<BR>
[[ಆಂಗ್ಲ]] - ನೈಟ್ ಜಾಸ್ಮಿನ್,ಕೊರಲ್ ಜಾಸ್ಮಿನ್<BR>
[[ಹಿಂದಿ]] - ಹರಸಿಂಗಾರ್, ಷೆಫಾಲಿಕಾ<BR>
[[ತಮಿಳು]] - ಮಂಜಪೂ, ಪವಳ ಮಲ್ಲಿಗೈ<BR>
[[ತೆಲುಗು]] - ಪಗಡಮಲ್ಲೆ, ಪಾರಿಜಾತಮು<BR>
[[ಮಲೆಯಾಳಂ]] -ಪವಿಳಮ್ಮಲ್ಲಿ,ಪಾರಿಜಾತಿಕಂ<BR>
ಬಂಗಾಲಿ - ಷಿಯಲಿ<BR>
[[ಒರಿಯಾ]] - ಗಂಗಾ ಷಿಯಲಿ<BR>
[[ಮರಾಠಿ]] - ಖುರಸಳಿ,ಪಾರಿಜಾತಕ
==ಪುರಾಣಗಳಲ್ಲಿ ಪಾರಿಜಾತ==
ಸಮುದ್ರ ಮಥನ ಕಾಲದಲ್ಲಿ ಸುರಭಿ ಮತ್ತು ವಾರಿಣಿಯ ನಂತರ ಜನಿಸಿದ್ದು ಪಾರಿಜಾತ. ಕ್ಷೀರಸಮುದ್ರದಿಂದ ಹುಟ್ಟಿದ ೫ ಕಲ್ಪವೃಕ್ಷಗಳಲ್ಲಿ ಇದೂ ಒಂದು. ಕೃಷ್ಣಾವತಾರ ಕಾಲದಲ್ಲಿ, [[ಕೃಷ್ಣ]]ನು ಪಾರಿಜಾತವನ್ನು ಸ್ವರ್ಗಲೋಕದಿಂದ ತಂದು ಸತ್ಯಭಾಮೆಯ ಅಂಗಳದಲ್ಲಿ ನೆಟ್ಟನೆಂಬ ಕಥೆ ಇದೆ. ಕೃಷ್ಣಪರಮಾತ್ಮನಿಗೆ ಪಾರಿಜಾತಪುಷ್ಪವನ್ನು ಕಂಡರೆ ಪ್ರಾಣ. ಬೌದ್ಧಮಂದಿರಗಳಲ್ಲೂ ಈ ಹೂಗಳನ್ನು ಉಪಯೋಗಿಸುತ್ತಾರೆ.
== ಔಷಧೀಯ ಗುಣಗಳು==
ಜೀರ್ಣಾಂಗಗಳ ತೊಂದರೆಗೆ ಬೀಜದ ಪುಡಿಯನ್ನೂ ಜಾಂಡಿಸ್ ಹಾಗೂ ಮಲಬದ್ಧತೆಯ ತೊಂದರೆಗಳಿಗೆ, ಎಲೆಗಳ ರಸವನ್ನು ಔಷಧಿಯಾಗಿ ಉಪಯೋಗಿಸುತ್ತಾರೆ. ವಾತವ್ಯಾಧಿಯಲ್ಲಿ ಇದರ ಕಷಾಯವನ್ನು ಬಳಸುತ್ತಾರೆ. ಕೀಲು ನೋವು, ತಲೆ ಹೊಟ್ಟು, ಮೂಲವ್ಯಾಧಿ, ಚರ್ಮರೋಗ, ನಾನಾರೀತಿಯ ಜ್ವರ, ಯಕೃತ್ತಿನ ರೋಗ, ಕರುಳಿನ ಹುಳು ನಿವಾರಣೆಗೆ ಪಾರಿಜಾತವನ್ನು ಔಷಧಿಯಾಗಿ ಬಳಸುತ್ತಾರೆ.<ref>{{Cite web |url=http://www.thenewsism.com/2017/11/12/health-benifits-of-paarijata/ |title=ಆರ್ಕೈವ್ ನಕಲು |access-date=2017-11-25 |archive-date=2017-11-17 |archive-url=https://web.archive.org/web/20171117171951/http://www.thenewsism.com/2017/11/12/health-benifits-of-paarijata |url-status=dead }}</ref>
==ಸಸ್ಯದ ಗುಣಲಕ್ಷಣ ==
ಅಂದರೆ ರಾತ್ರಿಯಲ್ಲಿ ಅರಳುವ ಹೂ ಎಂದರ್ಥ.
==ಇದರ ಇನ್ನೊಂದು ಹೆಸರು, Nyctanthes arbor-tristis , (ಸೊರಗಿದ ಮರ) ವೆಂದು==
ರಾತ್ರಿಯ ಹೊತ್ತೇ ಪಾರಿಜಾತದ ಹೂಗಳು ಅರಳಿ ಸುಗಂಧವನ್ನು ಹೊರಸೂಸುವುದರಿಂದ, ಟ್ರೀ ಆಫ್ ಸ್ಯಾಡ್ನೆಸ್, ಎನ್ನುವವರೂ ಇದ್ದಾರೆ.
==ಪಾರಿಜಾತ ಹೂವಿನ ವೃತ್ತಾಂತ==
ಪಾರಿಜಾತವೆಂಬ ಹೆಸರು ಬರಲು ಕಾರಣವಿದೆ. ಇದರಬಗ್ಗೆ ಒಂದು ಸುಂದರ ಕಥೆಯ ಪ್ರಕಾರ, ಪಾರಿಜಾತವೆಂಬ ಹೆಸರಿನ ರಾಜಕುವರಿಯೊಬ್ಬಳು, ಸೂರ್ಯನನ್ನು ಪ್ರೀತಿಸಿದಳಂತೆ. ಸೂರ್ಯ ಸ್ವಲ್ಪಸಮಯದಲ್ಲೇ ಅವಳನ್ನು ತೊರೆದುಬಿಟ್ಟ. ಪ್ರಿಯಕರನ ವಿರಹವನ್ನು ತಾಳಲಾರದೆ ಆಕೆ ಆತ್ಮಹತ್ಯೆ ಮಾಡಿಕೊಂಡಳಂತೆ. ಅವಳ ದೇಹವನ್ನು ಸುಟ್ಟಬೂದಿಯಿಂದ ಪಾರಿಜಾತದ ಗಿಡವು ಹುಟ್ಟಿತಂತೆ. ಆದ್ದರಿಂದಲೇ ಸೂರ್ಯ ಭಗವಾನನ ಪ್ರಖರ ಕಿರಣಗಳನ್ನು ಇದು ತಡೆದುಕೊಳ್ಳಲಾರದು. ಪಾರಿಜಾತ ಅದಕ್ಕಾಗಿಯೇ ಸೂರ್ಯಕಿರಣಗಳು ಮೂಡುವಮೊದಲೇ ಹೂ ಉದುರಿಸಿತ್ತವೆ. ಇಂತಹ ನೋವಿನ ಕಥೆಯಿಂದಾಗಿ ಸೊರಗಿದ ಮರವೆಂಬ ಹೆಸರು ಬಂದಿದೆ. ರಾತ್ರಿಅರಳುವಹೂವಾದ್ದರಿಂದ ನೈಟ್ ಜ್ಯಾಸ್ಮಿನ್ ಎನ್ನುವ ಹೆಸರೂ ಇದಕ್ಕೆ ಅನ್ವಯಿಸುತ್ತದೆ.<ref>[http://www.kannadaprabha.com/khushi/%E0%B2%A6%E0%B3%87%E0%B2%B5%E0%B2%B2%E0%B3%8B%E0%B2%95%E0%B2%A6-%E0%B2%AA%E0%B3%81%E0%B2%B7%E0%B3%8D%E0%B2%AA-%E0%B2%AA%E0%B2%BE%E0%B2%B0%E0%B2%BF%E0%B2%9C%E0%B2%BE%E0%B2%A4/176160.html ದೇವಲೋಕದ ಪುಷ್ಪ ಪಾರಿಜಾತ]</ref>
==ಪಾರಿಜಾತದ ಮರದ ವರ್ಣನೆ==
[[File:Nyctanthes arbor-tristis fruit, Burdwan, West Bengal, India 25 10 2012.jpg|left|thumb|Fruit in [[Bardhaman]], [[ಪಶ್ಚಿಮ ಬಂಗಾಳ]], India.]]
ಇದು ಮಧ್ಯಮ ಗಾತ್ರದ ಹೊದರು. ಅಥವಾ ಚಿಕ್ಕಮರವೆಂದು ಹೇಳಬಹುದು. ಪಾರಿಜಾತದ ಹೂಗಳನ್ನು ಮಲ್ಲಿಗೆ ಹೂವಿಗೆ ಹೋಲಿಸಬಹುದು. ಆದರೆ ಸುವಾಸನೆಯಲ್ಲಿ ಇವು ಬಹಳ ನಾಜೂಕು. ಗೊಂಚಲಿನ ರೂಪದಲ್ಲಿ ಅರಳುತ್ತವೆ. ೫ ರಿಂದ ೮ ದಳಗಳ ಬಿಳಿಹೂವಿಗೆ, ಹವಳಗೆಂಪಿನನಾಳ ಆಕರ್ಷಕವಾಗಿ ಜೋಡಿಸಲಾಗಿದೆ. ಮನಕ್ಕೆ ಮುದಕೊಡುವ ಹಿತ-ಮಿತವಾದ ಸುಗಂಧ ಪಾರಿಜಾತದ ಕೆಲವು ವಿಶೇಷಶತೆಗಳಲ್ಲೊಂದು. ಕೋಮಲವಾದ ಹೂಗಳನ್ನು ಮುಟ್ಟಿದರೆ ಗಿಡದಿಂದ ಕಳಚಿಕೊಳ್ಳುವ ಸಾಧ್ಯತೆಗಳಿವೆ. ಜುಲೈ ತಿಂಗಳಿನಿಂದ ನವೆಂಬರ್ ಮಾಸದವರೆಗೆ ದಂಡಿಯಾಗಿ ಹೂ ಸುರಿಸುತ್ತವೆ. ಸೂರ್ಯ ಮುಳುಗಿದಮೇಲೆ ಅರಳಿದ ಹೂವುಗಳು, ರಾತ್ರಿಯೇ ಉದುರಿ, ಬೆಳಿಗ್ಗೆ ಗಿಡದ ಕೆಳಭಾಗದಲ್ಲಿ, ಹೂವಿನ ಹಾಸಿಗೆಯಂತೆ ಕಾಣಿಸುತ್ತವೆ. ಈ ಹೂವುಗಳನ್ನು ಆಯ್ದು ಮನೆಯಲ್ಲಿಟ್ಟರೆ, ಜೇನಿನಂತಹ ಪರಿಮಳದ ಅನುಭವವಾಗುತ್ತದೆ. ಇದು ಎಲೆ ಉದುರಿಸುವ ಮರ. ಪಾರಿಜಾತದ ಹೂವಿನ ಕಾಲಮುಗಿದ ಮೇಲೆ ಕೊಂಬೆಯನ್ನು ಕತ್ತರಿಸಬೇಕು.
ಗಿಡದ ರೆಂಬೆಗಳು ನಾಲ್ಕುಮೂಲೆ, ಎಲೆಗಳ ಆಕಾರ ಹೃದಯವನ್ನು ಹೋಲುತ್ತವೆ. ತುದಿ ಮೊನಚು. ಒರಟಾದ ಎಲೆಗಳು,ಬೂದಿಮಿಶ್ರಿತ ಹಸಿರುಬಣ್ಣ. ಉಪ್ಪುಕಾಗದದಂತೆ ಒರಟು. ಎಲೆತೊಟ್ಟು ಮೋಟಾಗಿರುತ್ತದೆ. ಕೊಂಬೆಗಳು ಸಾಮಾನ್ಯವಾಗಿ ಬಾಗಿರುತ್ತವೆ. ೪ ಮೀಟರ್ ಎತ್ತರ ಬೆಳೆಯುತ್ತವೆ. ಗಿಡ ವಿಶಾಲವಾಗಿ ಹಬ್ಬಿಕೊಂಡು ಎಲ್ಲಾ ಭಾಗದಲ್ಲೂ ಹರಡಿಕೊಂಡಿರುತ್ತದೆ. ಕಾಯಿಗಳು ಗುಂಡಾಗಿರುತ್ತವೆ. ದಕ್ಷಿಣಭಾರತದ ಉದ್ಯಾನವನಗಳಿಗೆ ಬಹಳ ಹಿಂದೆಯೇ ಬಂದಿದೆ. ಮಹಾರಾಷ್ಟದ ಮಣ್ಣು ಹಾಗೂ ಪರಿಸರ ಇದಕ್ಕೆ ಅನುಕೂಲಕರವಾಗಿದೆ. ರಸ್ತೆಯ ಅಕ್ಕ ಪಕ್ಕಗಳಲ್ಲೂ ಇದು ಮಹಾರಾಷ್ಟ್ರದಲ್ಲಿ ಬೆಳೆಯುತ್ತದೆ.
==ಪಾರಿಜಾತ ಮರ ಹಾಗೂ ಹೂವಿನ ಉಪಯೋಗಗಳು==
* ಸುಗಂಧವನ್ನು ತಯಾರಿಸುತ್ತಾರೆ. ಹೂವಿನ ಕಿತ್ತಳೆಗೆಂಪಿನ ನಾಳ ಬಣ್ಣ ಕಟ್ಟಲು ಉಪಯೋಗಕ್ಕೆ ಬರುತ್ತದೆ. ಎಲೆಗಳನ್ನು ನಾಟವನ್ನು ಪಾಲಿಷ್ ಮಾಡಲು ಉಪಯೋಗಿಸುತ್ತಾರೆ.
*ಪಾರಿಜಾತ ಸಹಜವಾಗಿ ಅಸ್ಸಾಮ್ ಈಶಾನ್ಯ ಭಾರತದ ಕಾಡುಗಳಲ್ಲಿ ಬೆಳೆಯುತ್ತದೆ. ಮರದ ತೊಗಟೆಯಿಂದ ಟ್ಯಾನಿನ್ ಅನ್ನು ತಯಾರಿಸುತ್ತಾರೆ.
*ಮನೆಯ ಹತ್ತಿರದಲ್ಲಿ ಅಂಗಳದ ಮೂಲೆಯಲ್ಲಿ ಒಂದು ಪಾರಿಜಾತದ ಮರವಿದ್ದರೆ ಸಾಕು ; ಪ್ರದೇಶದ ಗಾಳಿಯಲ್ಲಿ ನವಿರಾದ ಸುಗಂಧದ ಎಳೆಗಳು ತೇಲಿಬರುವ ಅನುಭವನ್ನು ಸವಿಯುತ್ತೀರಿ.
{{Commons category|Nyctanthes arbor-tristis}}
==ಉಲ್ಲೇಖ==
<References/>
[[ವರ್ಗ:ಹೂವುಗಳು]]
[[ವರ್ಗ:ಪರಿಸರ]]
[[ವರ್ಗ:ಸಸ್ಯಗಳು]]
qoad7k8n6fzn3te7cetng6ppeaa33p9
1108960
1108959
2022-07-25T10:24:47Z
Durga bhat bollurodi
39496
wikitext
text/x-wiki
{{italic title}}
{{taxobox
|name = Shiuli
|image = Flower & flower buds I IMG 2257.jpg
|regnum = [[Plantae]]
|unranked_divisio = [[Angiosperms]]
|unranked_classis = Eudicots
|unranked_ordo = [[Asterids]]
|ordo = [[Lamiales]]
|familia = [[Oleaceae]]
|genus = ''[[Nyctanthes]]''
|species = '''''N. arbor-tristis'''''
|binomial = ''Nyctanthes arbor-tristis''
|binomial_authority = [[Carl Linnaeus|L.]]
}}
[[Image:parijata.jpg|thumb|ಪಾರಿಜಾತ]]
ಪಾರಿಜಾತ ಎನ್ನುವುದು ಒಂದು ಬಗೆಯ [[ಹೂವು]]. ಈ ಹೂವನ್ನು ಭಾರತದಲ್ಲಿ ಹೆಚ್ಚಾಗಿ ಕಾಣಬಹುದು. ಪಾರಿಜಾತವು ನಿಕ್ಟಾಂತಸ್ ಆರ್ಬೋ-ಟ್ರಿಸ್ಟಿಸ್ ('Nyctanthes arbor-tristis') ಎಂದು ವೈಜ್ಞಾನಿಕವಾಗಿ ಕರೆಯುತ್ತಾರೆ.
==ಸಾಮಾನ್ಯ ಹೆಸರುಗಳು==
[[ಕನ್ನಡ]] - ಪಾರಿಜಾತ<BR>
[[ಆಂಗ್ಲ]] - ನೈಟ್ ಜಾಸ್ಮಿನ್,ಕೊರಲ್ ಜಾಸ್ಮಿನ್<BR>
[[ಹಿಂದಿ]] - ಹರಸಿಂಗಾರ್, ಷೆಫಾಲಿಕಾ<BR>
[[ತಮಿಳು]] - ಮಂಜಪೂ, ಪವಳ ಮಲ್ಲಿಗೈ<BR>
[[ತೆಲುಗು]] - ಪಗಡಮಲ್ಲೆ, ಪಾರಿಜಾತಮು<BR>
[[ಮಲೆಯಾಳಂ]] -ಪವಿಳಮ್ಮಲ್ಲಿ,ಪಾರಿಜಾತಿಕಂ<BR>
ಬಂಗಾಲಿ - ಷಿಯಲಿ<BR>
[[ಒರಿಯಾ]] - ಗಂಗಾ ಷಿಯಲಿ<BR>
[[ಮರಾಠಿ]] - ಖುರಸಳಿ,ಪಾರಿಜಾತಕ
==ಪುರಾಣಗಳಲ್ಲಿ ಪಾರಿಜಾತ==
ಸಮುದ್ರ ಮಥನ ಕಾಲದಲ್ಲಿ ಸುರಭಿ ಮತ್ತು ವಾರಿಣಿಯ ನಂತರ ಜನಿಸಿದ್ದು ಪಾರಿಜಾತ. ಕ್ಷೀರಸಮುದ್ರದಿಂದ ಹುಟ್ಟಿದ ೫ ಕಲ್ಪವೃಕ್ಷಗಳಲ್ಲಿ ಇದೂ ಒಂದು. ಕೃಷ್ಣಾವತಾರ ಕಾಲದಲ್ಲಿ, [[ಕೃಷ್ಣ]]ನು ಪಾರಿಜಾತವನ್ನು ಸ್ವರ್ಗಲೋಕದಿಂದ ತಂದು ಸತ್ಯಭಾಮೆಯ ಅಂಗಳದಲ್ಲಿ ನೆಟ್ಟನೆಂಬ ಕಥೆ ಇದೆ. ಕೃಷ್ಣಪರಮಾತ್ಮನಿಗೆ ಪಾರಿಜಾತಪುಷ್ಪವನ್ನು ಕಂಡರೆ ಪ್ರಾಣ. ಬೌದ್ಧಮಂದಿರಗಳಲ್ಲೂ ಈ ಹೂಗಳನ್ನು ಉಪಯೋಗಿಸುತ್ತಾರೆ.
== ಔಷಧೀಯ ಗುಣಗಳು==
ಜೀರ್ಣಾಂಗಗಳ ತೊಂದರೆಗೆ ಬೀಜದ ಪುಡಿಯನ್ನೂ ಜಾಂಡಿಸ್ ಹಾಗೂ ಮಲಬದ್ಧತೆಯ ತೊಂದರೆಗಳಿಗೆ, ಎಲೆಗಳ ರಸವನ್ನು ಔಷಧಿಯಾಗಿ ಉಪಯೋಗಿಸುತ್ತಾರೆ. ವಾತವ್ಯಾಧಿಯಲ್ಲಿ ಇದರ ಕಷಾಯವನ್ನು ಬಳಸುತ್ತಾರೆ. ಕೀಲು ನೋವು, ತಲೆ ಹೊಟ್ಟು, ಮೂಲವ್ಯಾಧಿ, ಚರ್ಮರೋಗ, ನಾನಾರೀತಿಯ ಜ್ವರ, ಯಕೃತ್ತಿನ ರೋಗ, ಕರುಳಿನ ಹುಳು ನಿವಾರಣೆಗೆ ಪಾರಿಜಾತವನ್ನು ಔಷಧಿಯಾಗಿ ಬಳಸುತ್ತಾರೆ.<ref>{{Cite web |url=http://www.thenewsism.com/2017/11/12/health-benifits-of-paarijata/ |title=ಆರ್ಕೈವ್ ನಕಲು |access-date=2017-11-25 |archive-date=2017-11-17 |archive-url=https://web.archive.org/web/20171117171951/http://www.thenewsism.com/2017/11/12/health-benifits-of-paarijata |url-status=dead }}</ref>
==ಸಸ್ಯದ ಗುಣಲಕ್ಷಣ ==
ಅಂದರೆ ರಾತ್ರಿಯಲ್ಲಿ ಅರಳುವ ಹೂ ಎಂದರ್ಥ.
==ಇದರ ಇನ್ನೊಂದು ಹೆಸರು, Nyctanthes arbor-tristis , (ಸೊರಗಿದ ಮರ) ವೆಂದು==
ರಾತ್ರಿಯ ಹೊತ್ತೇ ಪಾರಿಜಾತದ ಹೂಗಳು ಅರಳಿ ಸುಗಂಧವನ್ನು ಹೊರಸೂಸುವುದರಿಂದ, ಟ್ರೀ ಆಫ್ ಸ್ಯಾಡ್ನೆಸ್, ಎನ್ನುವವರೂ ಇದ್ದಾರೆ.
==ಪಾರಿಜಾತ ಹೂವಿನ ವೃತ್ತಾಂತ==
ಪಾರಿಜಾತವೆಂಬ ಹೆಸರು ಬರಲು ಕಾರಣವಿದೆ. ಇದರಬಗ್ಗೆ ಒಂದು ಸುಂದರ ಕಥೆಯ ಪ್ರಕಾರ, ಪಾರಿಜಾತವೆಂಬ ಹೆಸರಿನ ರಾಜಕುವರಿಯೊಬ್ಬಳು, ಸೂರ್ಯನನ್ನು ಪ್ರೀತಿಸಿದಳಂತೆ. ಸೂರ್ಯ ಸ್ವಲ್ಪಸಮಯದಲ್ಲೇ ಅವಳನ್ನು ತೊರೆದುಬಿಟ್ಟ. ಪ್ರಿಯಕರನ ವಿರಹವನ್ನು ತಾಳಲಾರದೆ ಆಕೆ ಆತ್ಮಹತ್ಯೆ ಮಾಡಿಕೊಂಡಳಂತೆ. ಅವಳ ದೇಹವನ್ನು ಸುಟ್ಟಬೂದಿಯಿಂದ ಪಾರಿಜಾತದ ಗಿಡವು ಹುಟ್ಟಿತಂತೆ. ಆದ್ದರಿಂದಲೇ ಸೂರ್ಯ ಭಗವಾನನ ಪ್ರಖರ ಕಿರಣಗಳನ್ನು ಇದು ತಡೆದುಕೊಳ್ಳಲಾರದು. ಪಾರಿಜಾತ ಅದಕ್ಕಾಗಿಯೇ ಸೂರ್ಯಕಿರಣಗಳು ಮೂಡುವಮೊದಲೇ ಹೂ ಉದುರಿಸಿತ್ತವೆ. ಇಂತಹ ನೋವಿನ ಕಥೆಯಿಂದಾಗಿ ಸೊರಗಿದ ಮರವೆಂಬ ಹೆಸರು ಬಂದಿದೆ. ರಾತ್ರಿಅರಳುವಹೂವಾದ್ದರಿಂದ ನೈಟ್ ಜ್ಯಾಸ್ಮಿನ್ ಎನ್ನುವ ಹೆಸರೂ ಇದಕ್ಕೆ ಅನ್ವಯಿಸುತ್ತದೆ.<ref>[http://www.kannadaprabha.com/khushi/%E0%B2%A6%E0%B3%87%E0%B2%B5%E0%B2%B2%E0%B3%8B%E0%B2%95%E0%B2%A6-%E0%B2%AA%E0%B3%81%E0%B2%B7%E0%B3%8D%E0%B2%AA-%E0%B2%AA%E0%B2%BE%E0%B2%B0%E0%B2%BF%E0%B2%9C%E0%B2%BE%E0%B2%A4/176160.html ದೇವಲೋಕದ ಪುಷ್ಪ ಪಾರಿಜಾತ]</ref>
==ಪಾರಿಜಾತದ ಮರದ ವರ್ಣನೆ==
[[File:Nyctanthes arbor-tristis fruit, Burdwan, West Bengal, India 25 10 2012.jpg|left|thumb|Fruit in [[Bardhaman]], [[ಪಶ್ಚಿಮ ಬಂಗಾಳ]], India.]]
ಇದು ಮಧ್ಯಮ ಗಾತ್ರದ ಹೊದರು. ಅಥವಾ ಚಿಕ್ಕಮರವೆಂದು ಹೇಳಬಹುದು. ಪಾರಿಜಾತದ ಹೂಗಳನ್ನು ಮಲ್ಲಿಗೆ ಹೂವಿಗೆ ಹೋಲಿಸಬಹುದು. ಆದರೆ ಸುವಾಸನೆಯಲ್ಲಿ ಇವು ಬಹಳ ನಾಜೂಕು. ಗೊಂಚಲಿನ ರೂಪದಲ್ಲಿ ಅರಳುತ್ತವೆ. ೫ ರಿಂದ ೮ ದಳಗಳ ಬಿಳಿಹೂವಿಗೆ, ಹವಳಗೆಂಪಿನನಾಳ ಆಕರ್ಷಕವಾಗಿ ಜೋಡಿಸಲಾಗಿದೆ. ಮನಕ್ಕೆ ಮುದಕೊಡುವ ಹಿತ-ಮಿತವಾದ ಸುಗಂಧ ಪಾರಿಜಾತದ ಕೆಲವು ವಿಶೇಷಶತೆಗಳಲ್ಲೊಂದು. ಕೋಮಲವಾದ ಹೂಗಳನ್ನು ಮುಟ್ಟಿದರೆ ಗಿಡದಿಂದ ಕಳಚಿಕೊಳ್ಳುವ ಸಾಧ್ಯತೆಗಳಿವೆ. ಜುಲೈ ತಿಂಗಳಿನಿಂದ ನವೆಂಬರ್ ಮಾಸದವರೆಗೆ ದಂಡಿಯಾಗಿ ಹೂ ಸುರಿಸುತ್ತವೆ. ಸೂರ್ಯ ಮುಳುಗಿದಮೇಲೆ ಅರಳಿದ ಹೂವುಗಳು, ರಾತ್ರಿಯೇ ಉದುರಿ, ಬೆಳಿಗ್ಗೆ ಗಿಡದ ಕೆಳಭಾಗದಲ್ಲಿ, ಹೂವಿನ ಹಾಸಿಗೆಯಂತೆ ಕಾಣಿಸುತ್ತವೆ. ಈ ಹೂವುಗಳನ್ನು ಆಯ್ದು ಮನೆಯಲ್ಲಿಟ್ಟರೆ, ಜೇನಿನಂತಹ ಪರಿಮಳದ ಅನುಭವವಾಗುತ್ತದೆ. ಇದು ಎಲೆ ಉದುರಿಸುವ ಮರ. ಪಾರಿಜಾತದ ಹೂವಿನ ಕಾಲಮುಗಿದ ಮೇಲೆ ಕೊಂಬೆಯನ್ನು ಕತ್ತರಿಸಬೇಕು.
ಗಿಡದ ರೆಂಬೆಗಳು ನಾಲ್ಕುಮೂಲೆ, ಎಲೆಗಳ ಆಕಾರ ಹೃದಯವನ್ನು ಹೋಲುತ್ತವೆ. ತುದಿ ಮೊನಚು. ಒರಟಾದ ಎಲೆಗಳು,ಬೂದಿಮಿಶ್ರಿತ ಹಸಿರುಬಣ್ಣ. ಉಪ್ಪುಕಾಗದದಂತೆ ಒರಟು. ಎಲೆತೊಟ್ಟು ಮೋಟಾಗಿರುತ್ತದೆ. ಕೊಂಬೆಗಳು ಸಾಮಾನ್ಯವಾಗಿ ಬಾಗಿರುತ್ತವೆ. ೪ ಮೀಟರ್ ಎತ್ತರ ಬೆಳೆಯುತ್ತವೆ. ಗಿಡ ವಿಶಾಲವಾಗಿ ಹಬ್ಬಿಕೊಂಡು ಎಲ್ಲಾ ಭಾಗದಲ್ಲೂ ಹರಡಿಕೊಂಡಿರುತ್ತದೆ. ಕಾಯಿಗಳು ಗುಂಡಾಗಿರುತ್ತವೆ. ದಕ್ಷಿಣಭಾರತದ ಉದ್ಯಾನವನಗಳಿಗೆ ಬಹಳ ಹಿಂದೆಯೇ ಬಂದಿದೆ. ಮಹಾರಾಷ್ಟದ ಮಣ್ಣು ಹಾಗೂ ಪರಿಸರ ಇದಕ್ಕೆ ಅನುಕೂಲಕರವಾಗಿದೆ. ರಸ್ತೆಯ ಅಕ್ಕ ಪಕ್ಕಗಳಲ್ಲೂ ಇದು ಮಹಾರಾಷ್ಟ್ರದಲ್ಲಿ ಬೆಳೆಯುತ್ತದೆ.
==ಪಾರಿಜಾತ ಮರ ಹಾಗೂ ಹೂವಿನ ಉಪಯೋಗಗಳು==
* ಸುಗಂಧವನ್ನು ತಯಾರಿಸುತ್ತಾರೆ. ಹೂವಿನ ಕಿತ್ತಳೆಗೆಂಪಿನ ನಾಳ ಬಣ್ಣ ಕಟ್ಟಲು ಉಪಯೋಗಕ್ಕೆ ಬರುತ್ತದೆ. ಎಲೆಗಳನ್ನು ನಾಟವನ್ನು ಪಾಲಿಷ್ ಮಾಡಲು ಉಪಯೋಗಿಸುತ್ತಾರೆ.
*ಪಾರಿಜಾತ ಸಹಜವಾಗಿ ಅಸ್ಸಾಮ್ ಈಶಾನ್ಯ ಭಾರತದ ಕಾಡುಗಳಲ್ಲಿ ಬೆಳೆಯುತ್ತದೆ. ಮರದ ತೊಗಟೆಯಿಂದ ಟ್ಯಾನಿನ್ ಅನ್ನು ತಯಾರಿಸುತ್ತಾರೆ.
*ಮನೆಯ ಹತ್ತಿರದಲ್ಲಿ ಅಂಗಳದ ಮೂಲೆಯಲ್ಲಿ ಒಂದು ಪಾರಿಜಾತದ ಮರವಿದ್ದರೆ ಸಾಕು ; ಪ್ರದೇಶದ ಗಾಳಿಯಲ್ಲಿ ನವಿರಾದ ಸುಗಂಧದ ಎಳೆಗಳು ತೇಲಿಬರುವ ಅನುಭವನ್ನು ಸವಿಯುತ್ತೀರಿ.
{{Commons category|Nyctanthes arbor-tristis}}
==ಉಲ್ಲೇಖ==
<References/>
[[ವರ್ಗ:ಹೂವುಗಳು]]
[[ವರ್ಗ:ಪರಿಸರ]]
[[ವರ್ಗ:ಸಸ್ಯಗಳು]]
hukteverunnrd1bucerstte7hon5o8a
ಸಿಂಧೂ ನದಿ
0
8546
1108906
1082901
2022-07-25T01:49:59Z
2405:204:5310:D61E:0:0:FFF:AD
/* (ಉಪನದಿಗಳು) */
wikitext
text/x-wiki
'''ಸಿಂಧೂ ನದಿ''' (ಸ್ಥಳೀಯವಾಗಿ '''ಸಿಂಧು''' ಎಂದು ಕರೆಯಲ್ಪಡುತ್ತದೆ) ಏಷ್ಯಾದಲ್ಲೇ ಅತ್ಯಂತ ಉದ್ದದ ನದಿಗಳಲ್ಲಿ ಒಂದಾಗಿದೆ. ಮಾನಸ ಸರೋವರದ ಸಮೀಪದ ಟಿಬೆಟಿಯನ್ ಪ್ರಸ್ಥಭೂಮಿಯಮೂಲದ, ನದಿ ಜಮ್ಮು ಮತ್ತು ಕಾಶ್ಮೀರದ ಲಡಾಖ್ಪ್ರದೇಶದ ಮೂಲಕ, ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಹಿಂದುಕುಶ್ ವ್ಯಾಪ್ತಿಯ ಕಡೆಗೆ ಕೋರ್ಸ್ ಅನ್ನು ಹಾದು ಹೋಗುತ್ತದೆ ಮತ್ತು ನಂತರ ಪಾಕಿಸ್ತಾನದ ಉದ್ದಕ್ಕೂ ವಿಲೀನಗೊಳ್ಳಲು ದಕ್ಷಿಣದ ದಿಕ್ಕಿನಲ್ಲಿ ಹರಿಯುತ್ತದೆ. ಸಿಂಧ್ನಬಂದರು ನಗರ ಕರಾಚಿ ಬಳಿ ಅರೇಬಿಯನ್ ಸಮುದ್ರದಲ್ಲಿ. ಇದು ಪಾಕಿಸ್ತಾನದ ಉದ್ದದ ನದಿ ಮತ್ತು ರಾಷ್ಟ್ರೀಯ ನದಿಯಾಗಿದೆ.
*{{ಟೆಂಪ್ಲೇಟು:ನದಿ/ಸಿಂಧೂ}}
==ಸಿಂಧೂ ನದಿಯ ಉಗಮ==
ಸಿಂಧೂ ನದಿ ([[ಆಂಗ್ಲ ಭಾಷೆ]]: ಇಂಡಸ್ ; [[ಟಿಬೆಟ್]] ಭಾಷೆ: ಸೆಂಗೆ ಚೂ;) [[ಪಾಕಿಸ್ತಾನ]] ಮತ್ತು ಉತ್ತರ [[ಭಾರತ|ಉತ್ತರ ಭಾರತದಲ್ಲಿ]] ಹರಿಯುವ ಒಂದು ಪ್ರಮುಖ ನದಿ. [[ಟಿಬೆಟ್|ಟಿಬೆಟ್ಟಿನ ಪ್ರಸ್ಥಭೂಮಿಯಲ್ಲಿರುವ]] [[ಮಾನಸಸರೋವರ]]ದ ಹತ್ತಿರ ಉಗಮಿಸುವ ಈ ನದಿ [[ಜಮ್ಮು ಮತ್ತು ಕಾಶ್ಮೀರ|ಕಾಶ್ಮೀರ]]ದ ಮೂಲಕ ಉತ್ತರ ಪಾಕಿಸ್ತಾನಕ್ಕೆ ಹರಿದು, ನಂತರ ದಕ್ಷಿಣ ಮುಖಕ್ಕೆ ತಿರುಗಿ ಇಡಿ [[ಪಾಕಿಸ್ತಾನ]]ದ ಉದ್ದಕ್ಕೆ ಹರಿದು, [[ಕರಾಚಿ]] ನಗರದ ಬಳಿ [[ಅರಬ್ಬಿ ಸಮುದ್ರ|ಅರಬ್ಬಿ ಸಮುದ್ರವನ್ನು]] ಸೇರುತ್ತದೆ.
==ನದಿಯ ಅಗಾಧತೆ==
*ಲೇಖನ:[[ಭಾರತದ ನದಿಗಳು]]
*ಸಿಂಧೂ ನದಿ, ಟಿಬೆಟನ ಮತ್ತು ಸಂಸ್ಕೃತದ ಸಿಂಧು ಸಿಂಧಿ ಸಿಂಧು ಅಥವಾ ಮೆಹರಾನ್ ದಕ್ಷಿಣ ಏಷ್ಯಾದಲ್ಲಿ ದೊಡ್ಡ ಹಿಮಾಲಯ-ಉಗಮ ನದಿ. ಇದು 2,000 ಮೈಲಿ (3,200 ಕಿ.ಮೀ. ಉದ್ದದ ಜಗತ್ತಿನ ಅತೀ ಉದ್ದದ ನದಿಗಳಲ್ಲಿ ಒಂದಾಗಿದೆ. ಇದರ ಒಟ್ಟು ಜಲಾನಯನ ಪ್ರದೇಶ 4,50,000 ಚದರ ಮೈಲಿ (11,65,000 ಚದರ ಕಿ.ಮೀ.), ಇದರಲ್ಲಿ 1,75,000 ಚದರ ಮೈಲಿ (4,53,000 ಚದರ ಕಿ.ಮೀ) ಪ್ರದೇಶ ಹಿಮಾಲಯದ ಶ್ರೇಣಿಗಳು ಮತ್ತು ಹಿಂದೂ ಕುಶ್ ಮತ್ತು ಕಾರಕೋರಂ ಶ್ರೇಣಿಯ ಬೆಟ್ಟದ ತಪ್ಪಲಲ್ಲಿ ಇರುವುದು. ; ಉಳಿದ ಪ್ರದೇಶ ಪಾಕಿಸ್ತಾನದ ಕಡಿಮೆ ಮಳೆ ಬೀಳುವ ಬಯಲು ಪ್ರದೇಶದಲ್ಲಿದೆ. ನದಿಯ ವಾರ್ಷಿಕ ಹರಿವು 58 ಘನ ಮೈಲಿ (243 ಘನ ಕಿ.ಮೀ); ನೈಲ್ ನದಿಯ ಎರಡರಷ್ಟು ಮತ್ತು [[ಟೈಗ್ರಿಸ್]] ಮತ್ತು ಯೂಫ್ರಟಿಸ್ ನದಿಗಳ ಒಟ್ಟು ಹರಿವಿನ ಮೂರರಷ್ಟು. ಆರಂಭಿಕ ದಾಖಲೆಗಳು ಮತ್ತು ಪ್ರಾಚೀನ ಭಾರತದ, ಸುಮಾರು 1500 ಕ್ರಿ.ಪೂ.ದ ಋಗ್ವೇದದ ಆರ್ಯನ್ ಜನರು ಸಂಯೋಜನೆ ಮಾಡಿದ ಶ್ಲೋಕಗಳಲ್ಲಿ ,ಸಿಂಧೂ ನದಿಯನ್ನು ಉಲ್ಲೇಖಿಸುತ್ತವೆ.ಅದೇ ದೇಶದ ಹೆಸರಿನ ಮೂಲವಾಗಿದೆ,
[[File:Acre foot.svg|thumb|ಒಂದು ಎಕರೆ ಘನಅಡಿ:Acre foot]]
*ಐದು ಪ್ರಮುಖ ನದಿಗಳು ಪೂರ್ವ ಭಾಗದಲ್ಲಿ ಸಿಂಧೂ ನದಿ ಸೇರುತ್ತವೆ. ಅವು ಝೀಲಂ, ಚೆನಾಬ್ ರವಿ, ಬಿಯಾಸ್,ಮತ್ತು ಸಟ್ಲೆಜ್; ಪಕ್ಕದಲ್ಲಿ ಈ 3 ಸಣ್ಣ ನದಿಗಳು - ಸೋನ್, ಹ್ಯಾರೋ ಮತ್ತು ಸೋನ್ ಸಹ ಸಿಂಧೂಗೆ ಸೇರುವುದು. ಪಶ್ಚಿಮ ಬದಿಯಲ್ಲಿ ಹಲವಾರು ಸಣ್ಣ ನದಿಗಳು ಸಿಂಧೂಗೆ ಸೇರುವುವು. ಇವುಗಳಲ್ಲಿ ಕಾಬೂಲ್ ದೊಡ್ಡ ನದಿ. ಅದರ ಮುಖ್ಯ ಉಪನದಿಗಳು ಅದೆಂದರೆ ಸ್ವಾತ್, ಪಂಜಕೊರ ಮತ್ತು ಕುನಾರ್. ಅಲ್ಲದೆ ಅನೇಕ ಸಣ್ಣ ತೊರೆಗಳೂ ಬಲಭಾಗದಿಂದ ಸಿಂಧೂವನ್ನು ಸೇರುತ್ತವೆ
*ಸಿಂಧೂ ನದಿಯ ಒಟ್ಟು ಹಿನ್ನೀರಿನ ಪ್ರದೇಶವು 3,74,700 ಚದರ ಮೈಲಿ. ಇದರಲ್ಲಿ ಸುಮಾರು 56% ಅಂದರೆ 2,04,300 ಚದರ ಮೈಲಿ ಪಾಕಿಸ್ತಾನದಲ್ಲಿದೆ. ಸಿಂಧೂ ನದಿ ಮತ್ತು ಅದರ ಉಪನದಿಗಳು ವಾರ್ಷಿಕವಾಗಿ ಸರಾಸರಿ ಸುಮಾರು 154 ಮಿಲಿಯನ್ ಎಕರೆ ಅಡಿ(ಘನಅಡಿ) ನೀರಿನ್ನು ತರುತ್ತವೆ<sup>@</sup>. ಇದರಲ್ಲಿ ಈ ಮೂರು ಪಶ್ಚಿಮ ನದಿಗಳಿಂದ 144,91 ಮಿಲಿಯನ್ ಎಕರೆ ಅಡಿ(ಘನಅಡಿ) ಮತ್ತು 9,14 ಎಂ.ಎ.ಎಫ್ ಪೂರ್ವ ನದಿಗಳಿಂದ ಬರುವುವು. ಈ ಹೆಚ್ಚಿನ ನೀರನ್ನು ಎಂದರೆ 104,73 ಎಂ.ಎ.ಎಫ್ ನೀರಾವರಿ ಬಗ್ಗೆ ತಿರುಗಿಸಲಾಗಿದೆ, 39,94 ಎಂ.ಎ.ಎಫ್ ಸಮುದ್ರಕ್ಕೆ ಹರಿಯುತ್ತದೆ ಮತ್ತು ಬಗ್ಗೆ 9,9 ಎಂ.ಎ.ಎಫ್ ಬಾಷ್ಪೀಕರಣ ಸೇರಿದಂತೆ ವ್ಯವಸ್ಥೆಯ ನಷ್ಟದಿಂದ ಹೋಗುವುದು.<ref>[https://www.britannica.com/place/Indus-River#ref1028145 Irrigation; Indus Waters Treaty]</ref><ref>[http://www.pmfias.com/indus-river-system-jhelum-chenab-ravi-beas-satluj/ indus-river-system]</ref>
*@: MAF of water=ಎಂ.ಎ.ಎಫ್.ನೀರು.:154 ಮಿಲಿಯನ್ ಎಕರೆ ಅಡಿ(ಘನಅಡಿ)ನೀರು = 15 ಕೋಟಿ 4 ಲಕ್ಷ ಎಕರೆಯ ಮೇಲೆ 1 ಅಡಿ ಎತ್ತರ ನಿಲ್ಲುವಷ್ಟು ನೀರು.
*[[:en: Acre-foot| 1 Acre-foot]] = an acre-foot is 43,560 cubic feet(ಘನಅಡಿ) (1,233 m<sup>3</sup>)1,233 ಘನಮೀಟರ್.
==ಸಿಂಧೂನದಿಯ ಮುಖ್ಯ ಉಪನದಿಗಳ ವಿವರ==
{| class="wikitable"
|-
!ನದಿಗಳು || ಉಗಮ || ಉದ್ದ ||ಸೇರುವ ಸ್ಥಳ
|-
|ಸಿಂಧೂ || ಮಾನಸ ಸರೋವರದ ಹತ್ತಿರ ಕೈಲಾಸ ಪರ್ವತ ||3180 ಕಿ.ಮೀ.;1114 (710?) ಕಿಮೀ ಭಾರತದಲ್ಲಿ ||ಸಿಂಧ್ ಬಳಿ ಅರಬ್ಬೀ ಸಮುದ್ರದಲ್ಲಿ
|-
|ಜೀಲಮ್ ||ವೆರಿನಾಗ್ || 725ಕಿ.ಮೀ. ||ಝಾಂಗ್ನಲ್ಲಿ ಚೆನಾಬ್ಗೆ ಸೇರುತ್ತದೆ (ಪಾಕಿಸ್ತಾನ)
|-
|ಚೀನಾಬ್ || ಬಾರ ಲೇಚ ಪಾಸ್ || 960 ಕಿ.ಮೀ.||ಹಿಮಾಚಲ ಪ್ರದೇಶದಲ್ಲಿ ಸಿಂಧೂ ಜೊತೆ ಒಂದಾಗಿಸುತ್ತದೆ
|-
|ರಾವಿ || ರೊಹತಾಂಗ್ ಪಾಸ್ ಹತ್ತಿರ || 720 ಕಿ.ಮೀ. || ಪಾಕಿಸ್ತಾನದಲ್ಲಿ ಚೆನಾಬ್ಗೆ ಸೇರ್ಪಡೆ
|-
|ಬಿಯಾಸ್ ||ರೊಹತಾಂಗ್ ಪಾಸ್ ಹತ್ತಿರ || 470 ಕಿ.ಮೀ. ||ಪಂಜಾಬ್ನಲ್ಲಿ ಸಟ್ಲೆಜ್ ನದಿಯನ್ನು ಸೇರುತ್ತದೆ
|-
|ಸೆಟ್ಲೆಜ್ ||1450 ಕಿ.ಮೀ. 1050 ಕಿ.ಮೀ. ಭಾರತದಲ್ಲಿ ||1500 ಕಿ.ಮೀ|| ಪಾಕಿಸ್ತಾನದಲ್ಲಿ ಬಿಯಾಸ್ ನದಿಸೇರಿ ಅರಬ್ಬೀ ಸಮುದ್ರದಲ್ಲಿ ಕೊನೆಗೊಳ್ಳುತ್ತದೆ. |-
|}
<ref>[http://www.indianewsbulletin.com/names-and-details-of-all-major-rivers-of-india-ganga-yamuna-brahmaputra-godavari-narmada-krishna-etc The Indus River System]</ref>
=== (ಉಪನದಿಗಳು) ===
{{Div col|cols=3}}
* ಬಿಯಾಸ್ ನದಿ
* ಚೆನಾಬ್ ನದಿ
* ಗಾರ್ ನದಿ
* ಗಿಲ್ಗಿಟ್ ನದಿ
* ಗೋಮಾಲ್ ನದಿ
* ಹುನ್ಜ ನದಿಯ
* ಝೀಲಂ ನದಿ
* ಕಾಬೂಲ್ ನದಿ
* ಕುನಾರ್ ನದಿ
* ಕುರ್ರಂ ನದಿ
* ಪಂಚನದ್ ನದಿ
* ರಾವಿ ನದಿ
* ಶೈಯೊಕ್ ನದಿ
* ಸೋನ್ ನದಿ
* ಸುರು ನದಿಯ
* ಸಟ್ಲೆಜ್ ನದಿ
* ಸ್ವಾತ್ ನದಿ
* ಜನಸ್ಕಾರ್ ನದಿ
* ಜೋಅಬ್ ನದಿ
{{Div end}}
(<ref>https://www.britannica.com/place/Indus-River</ref>
==ವಿವರ==
[[File:Indus river near Leh.jpg|thumb|ಲೆಹದ ಹತ್ತಿರ ಸಿಂಧೂ ನದಿ]]
*ಸಿಂಧೂ ನದಿ 18,000 ಅಡಿ (5,500 ಮೀಟರ್) ಎತ್ತರದಲ್ಲಿ ಲೇಕ್ ಮಾಪಮ್ ಬಳಿ ಚೀನಾದ ನೈಋತ್ಯ ಟಿಬೆಟ್ ನ ಸ್ವಾಯತ್ತ ಪ್ರದೇಶ ದಲ್ಲಿ ಹುಟ್ಟುತ್ತದೆ. ಸಿಂಧೂ ನದಿಯ ಸಾಂಪ್ರದಾಯಿಕ ಮೂಲ ಸೆಂಜ್ ಖಬಾಬ್ ಅಥವಾ "ಲಯನ್ ಮೌತ್", ಒಂದು ದೀರ್ಘಕಾಲಿಕ ಚಿಲುಮೆ, ಪವಿತ್ರ ಮೌಂಟ್ ಕೈಲಾಶ್ ಟಿಬೆಟಿಯನ್ ದೀರ್ಘ ಪರ್ವತ ಸ್ರೇಣಿಗಳ ಕಣಿವೆಯಲ್ಲಿದೆ. ಅಲ್ಲಿ ಸೆಂಜ್ ಖಬಾಬ್ ಒಂದು ಹರಿಯುವ ತೊರೆ. ಹತ್ತಿರದ ಹಲವಾರು ಉಪನದಿಗಳು, ದೊಡ್ಡವಾದರೂ ಭಿನ್ನವಾಗಿ ಎಲ್ಲವೂ ಹಿಮಕರಗುವಿಕೆಯನ್ನು ಅವಲಂಬಿಸಿವೆ. ಆದರೆ ಸೆಂಜ್ ಖಬಾಬ್ ನೀರಿನ ಹೊಳೆ. ಲಡಾಖ್ನಲ್ಲಿ ಸಿಂಧೂವಿಗೆ ಸೇರವ ಜನಸ್ಕಾರ್ ನದಿ, ಸ್ವತಃ ಆ ಸಿಂಧೂನದಿಗಿಂತ ಹೆಚ್ಚಿನ ನೀರಿನ ಹರಿವನ್ನು ಹೊಂದಿದೆ.
*ಸುಮಾರು 200 ಮೈಲಿ (320 ಕಿ.ಮೀ.) ಇದು ಸುಮಾರು 15,000 ಅಡಿ (4,600 ಮೀಟರ್) ವಿವಾದಿತ ಕಾಶ್ಮೀರ ಪ್ರದೇಶದ ಅಗ್ನೇಯ ಗಡಿ ದಾಟಿ ವಾಯುವ್ಯದಿಕ್ಕಿಗೆ ಹರಿಯುತ್ತದೆ. ಲೆಹ್ ದಾಟಿ ಚಿಕ್ಕ ದಾಗಿ ಲಡಾಖ್ (ಜಮ್ಮು ಮತ್ತು ಕಾಶ್ಮೀರ ಭಾರತದ-ಆಡಳಿತವಿರುವ ಪ್ರದೇಶದಲ್ಲಿ), ತನ್ನ ಮೊದಲ ಪ್ರಮುಖ ಉಪನದಿ ಜನಸ್ಕಾರ್ ನದಿಯು ಎಡದಲ್ಲಿ ಸೇರಿಕೊಳ್ಳುತ್ತದೆ. ಕಾಶ್ಮೀರದಲ್ಲಿ ಪಾಕಿಸ್ತಾನದ-ಆಡಳಿತ ಪ್ರದೇಶಗಳಲ್ಲಿ ಅದೇ ದಿಕ್ಕಿನಲ್ಲಿ 150 ಮೈಲುಗಳ (240 ಕಿ.ಮೀ.) ಮುಂದುವರಿದು, ಸಿಂಧೂ ಅದರ ಗಮನಾರ್ಹ ಉಪನದಿ ಶೈಯೊಕ್ ನದಿಯು ಅದರ ಬಲದಂಡೆಯಲ್ಲಿ ಸೇರಿಕೊಳ್ಳುತ್ತದೆ. ಮುಂದೆ ಹರಿದು ಕೊಹಿಸ್ತಾನ್ ಪ್ರದೇಶದಲ್ಲಿ. ದೂರದ ಪಾಕಿಸ್ತಾನದ ಖೈಬರ್ ಪಖ್ತೂನ್ಖ್ವಾದ ಪ್ರಾಂತ್ಯದಲ್ಲಿ ಹರಿಯುವುದು. ಇದು ಕಾರಕೋರಮ್ ಪರ್ವತ ಸ್ರೇಣಿ, ನಂಗಾ ಪರ್ವತ ಶೃಂಗಶ್ರೇಣಿ, ಮತ್ತು ಕೊಹಿಸ್ತಾನ್ ಎತ್ತರದ ಇಳಿಜಾರುಗಳಲ್ಲಿ ಪ್ರಬಲವಾದ (ಅತಿದೊಡ್ಡ) ಹಿಮನದಿಗಳು ಅದಕ್ಕೆ ಬಂದು ಸೇರುತ್ತವೆ, ಶೈಯೊಕ್, ಶಿಗಾರ್, [[ಗಿಲ್ಗಿಟ್]], ಮತ್ತು ಬೇರೆ ವಾಹಿನಿಗಳು ಹಿಮಪ್ರವಾಹದ (ಗ್ಲೇಶಿಯಲ್) ಕರಗುವಿಕೆಯ ನೀರೂ ಸಹ ಸಿಂಧೂ ನದಿಗೆ ಸೇರುತ್ತವೆ
*ಶಿಗಾರ್ ನದಿ ಬಾಲ್ತಿಸ್ತಾನ್ ದ ಸ್ಕಾರ್ದು ಬಳಿ ಬಲದಂಡೆಯಲ್ಲಿ ಸಿಂಧೂ ನದಿಯನ್ನು ಸೇರುತ್ತದೆ. ದೂರದ ಪ್ರವಾಹದ ಗಿಲ್ಗಿಟ್ ನದಿಯ ಮತ್ತೊಂದು ಬಲ ದಂಡೆಯ ಉಪನದಿ. ಇದು ಭುಂಜಿಯಲ್ಲಿ ಸೇರುವುದು. ನಂತರ ಸ್ವಲ್ಪ ದೂರದಲ್ಲಿ ಆಸ್ಟರ್ ನದಿ, ನಂಗಾ ಪರ್ವತ ಪೂರ್ವ ಇಳಿಜಾರು ಪ್ರವಾಹದ ವೇಗವಾಗಿ ಹರಿದು ಈ ಉಪನದಿ ಎಡ ದಂಡೆಯಲ್ಲಿ ಸೇರಿಕೊಳ್ಳುವುದು. . ಸಿಂಧೂ ನಂತರ ಪಶ್ಚಿಮ ಹರಿದು ದಕ್ಷಿಣ ಕ್ಕೆ ತಿರುಗುವುದು. ದಕ್ಷಿಣದಿಂದ ಪಶ್ಚಿಮಕ್ಕೆ ಹರಿಯುವುದು. ಅಲ್ಲಿ ಖೈಬರ್ ಪಖ್ತೂನ್ಖ್ವಾದ ಪ್ರಾಂತ್ಯವನ್ನು ಪ್ರವೇಶಿಸುವುದು. (15,000 17,000 ಅಡಿ ಆಳ ತಲುಪಲು ನಂಗಾ ಪರ್ವತ ಶಿಖರಪಂಕ್ತಿಯ ಉತ್ತರ ಮತ್ತು ಪಶ್ಚಿಮ ಬದಿಗಳಲ್ಲಿ ಸುಮಾರು 26,660 ಅಡಿ [8.126 ಮೀಟರ್])ಆಳದ ಕಣಿವೆಗಳಲ್ಲಿ ನೈರುತ್ಯ ತಿರುಗುತ್ತದೆ. 4,600 - 5,200 ಮೀಟರ್ ಮತ್ತು 12 ರಿಂದ 16 ಮೈಲುಗಳು (19 - 26 ಕಿಮೀ) ಅಗಲ ಹರಿಯುವುದು. . ಮುಂದೆ 4,000 5,000 ಅಡಿ (1,200 1,500 ಮೀಟರ್) ಎತ್ತರದಿಂದ ನದಿ ವೇಗವಾಗಿ ಇಳಿಜಾರು ಪ್ರದೇಶದಲ್ಲಿ ರಭಸವಾಗಿ ಇಳಿಯುವುದು.
*ಇದು ತರೆಬಲ ಅಣೆಕಟ್ಟು ಜಲಾಶಯ ತಲುಪುವವರೆಗೆ ಈ ಎತ್ತರದ ಪ್ರದೇಶದಿಂದ, ಸಿಂಧೂ ನದಿ ಖೈಬರ್ನ ಪಖ್ತೂನ್ಖ್ವಾದ ಪ್ರಾಂತ್ಯದ ಸ್ವಾತ್ ನದಿ ಮತ್ತು ಹಜಾರ ಪ್ರದೇಶಗಳ ನಡುವೆ ಕ್ಷಿಪ್ರವಾದ ಪರ್ವತ ಓಡುವ ನದಿಯಾಗಿ ಹರಿಯುತ್ತದೆ. ಸಿಂಧೂ ನದಿಯನ್ನು ಕಾಬೂಲ್ ನದಿ ಅಟ್ಟಾಕ್ ನ ಮೇಲಿನ ಭಾಗದಲ್ಲಿ ಸೇರುತ್ತದೆ. ಅಲ್ಲಿ ಸಿಂಧೂ 2,000 ಅಡಿ (600 ಮೀಟರ್) ಎತ್ತರದಲ್ಲಿ ಹರಿದು ಬರುವುದು. ಅಲ್ಲಿ ಮೊದಲ ಬಾರಿಗೆ ರೈಲು ಮತ್ತು ರಸ್ತೆ ಸೇತುವೆಯ ಮೂಲಕ ದಾಟಿ ಬರುವುದು. , ಅಂತಿಮವಾಗಿ, ಇದು ಸಾಲ್ಟ್ ಶ್ರೇಣಿಯ ವ್ಯಾಪ್ತಿಯಲ್ಲಿರುವ ಪಂಜಾಬ್ ನ ಮೈದಾನವನ್ನು ಸೀಳಿ ಕಾಲಾಭಾಗ್ ಬಳಿ ಪ್ರವೇಶಿಸುವುದು.
{{wide image|Indus Valley near Leh.jpg|850px|ಲಡಕ್ ಹತ್ತಿರ ಲೆಹದಲ್ಲಿ ಹರಿಯುವ ಸಿಂಧೂ [Ladakh), India|center}}
*ಸಿಂಧೂ ನದಿ ತನ್ನ ಅತ್ಯಂತ ಗಮನಾರ್ಹವಾದ ಪೂರ್ವ ಪಂಜಾಬ್ ನ ಮೈದಾನದಲ್ಲಿ ಹರಿಯುವ ಉಪನದಿಗಳನ್ನು ಪಡೆಯುತ್ತದೆ. ಈ ಐದು ನದಿಗಳಾದ ಝೀಲಂ, ಚೆನಾಬ್, ರಆವಿ, ಬಿಯಾಸ್, ಮತ್ತು ಸಟ್ಲೆಜ್ ಗಳು ಈ ಪ್ರದೇಶಕ್ಕೆ ಪಂಜಾಬ್ ( "ಐದು ನದಿಗಳು") -ಹೆಸರನ್ನು ನೀಡಿವೆ. ಈ ಪಂಜಾಬ್ ಪ್ರಾಂತ್ಯವು ಭಾರತ ಮತ್ತು ಪಾಕಿಸ್ತಾನಗಳ ನಡುವೆ ಹಂಚಿ ಹೋಗಿದೆ.<ref>[https://www.britannica.com/place/Indus-River Indus River PHYSICAL FEATURES]</ref>
==ಜಲಪೂರಣ ಪ್ರದೇಶ==
[[File:Bhakra Dam Aug 15 2008.JPG|200px|right|thumb|ಪಂಜಾಬ ಮತ್ತು ಹಿಮಾಚಲ ಪ್ರದೇಶ ರಾಜ್ಯದ ಗಡಿಯ ಭಾಕ್ರಾದಲ್ಲಿ ಸಟ್ಲೇಜ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.ಅಣೆಕಟ್ಟಿನ ಏಷ್ಯಾದ ಎರಡನೇ ಅತಿ ಎತ್ತರ 225.55 ಮೀ (740 ಅಡಿ) 261m ಮತ್ತು ಉದ್ದ 518.25 ಮೀ ಇದ್ದು "ಗೋವಿಂದ ಸಾಗರ್" ಎಂದು ಕರೆಯಲ್ಪಡುವ ಜಲಾಶಯ,9.34 ಶತಕೋಟಿ ಘನ ಮೀಟರ್ ವರೆಗೆ ನೀರನ್ನು ಸಂಗ್ರಹಿಸುತ್ತದೆ.(Bhakra Dam Aug 15 2008)]]
Drainage area (sq. km)
{| class="wikitable"
|-
! ರಾಜ್ಯ || ಜಲಪೂರಣ ಪ್ರದೇಶ (ಚದರ. ಕಿಮೀ)
|-
| ಜಮ್ಮು ಮತ್ತು ಕಾಶ್ಮೀರ || 193,762
|-
| ಹಿಮಾಚಲ ಪ್ರದೇಶ || 51,356
|-
| ಪಂಜಾಬ್ || 50,304
|-
| ರಾಜಸ್ಥಾನ || 15,814
|-
| ಹರಿಯಾಣ || 9,939
|-
| ಚಂಡೀಘಢ || 114
|-
| ಒಟ್ಟು || 321,289
|-
|}
<ref>{{Cite web |url=http://india-wris.nrsc.gov.in/wrpinfo/index.php?title=Indus_(Up_to_border) |title=Drainage area (sq. km) |access-date=2016-10-16 |archive-date=2016-12-10 |archive-url=https://web.archive.org/web/20161210111250/http://india-wris.nrsc.gov.in/wrpinfo/index.php?title=Indus_(Up_to_border) |url-status=dead }}</ref>
==ಸಿಂಧೂ ಜಲಾನಯನ ಪ್ರದೇಶದ ಮುಖ್ಯ ಲಕ್ಷಣಗಳು (ಗಡಿ ವರೆಗೆ)==
{| class="wikitable"
|-
! ವಿವರ||ಅಂಕೆ-ಅಂಶ
|-
|ಸಿಂಧೂ ನದಿಯ ಉದ್ದ ( (3,200 ಕಿಮೀ) || 1114 (ಭಾರತದಲ್ಲಿ) (ಕಿಮಿ)
|-
| ಸಂಗ್ರಹಣಾ ಪ್ರದೇಶ || 321289(Sq.km.)
|-
| ಸರಾಸರಿ ಜಲ ಸಂಪನ್ಮೂಲ ಸಂಭಾವ್ಯ (ಎಂಸಿಎಂ) || 73310 (MCM)
|-
| ಉಪಯೋಗಿಸಿಕೊಳ್ಳಬಲ್ಲ ಮೇಲ್ಮೈ ಜಲ ಸಂಪನ್ಮೂಲ (ಎಂಸಿಎಂ) || 46000(MCM)
|-
| ಪೂರ್ಣಗೊಂಡ ಯೋಜನೆಗಳು ಉಪಯುಕ್ತ ಶೇಖರಣಾ ಸಾಮರ್ಥ್ಯ (ಎಂಸಿಎಂ) || 16222.0(MCM)
|-
| ನಿರ್ಮಾಣ ಅಡಿಯಲ್ಲಿ ಯೋಜನೆಗಳು ಉಪಯುಕ್ತ ಶೇಖರಣಾ ಸಾಮರ್ಥ್ಯ (ಎಂಸಿಎಂ) ||100.00(MCM)
|-
| ಯೋಜನೆಗಳು ಒಟ್ಟು ಉಪಯುಕ್ತ ಶೇಖರಣಾ ಸಾಮರ್ಥ್ಯ (ಎಂಸಿಎಂ) || 16322.00(MCM)
|-
| ಜಲವಿಜ್ಞಾನದ ವೀಕ್ಷಣೆ ಕೇಂದ್ರಗಳು CWC ಯವು, ಸಂಖ್ಯೆ || 26
|-
|ಪ್ರವಾಹ ಮುನ್ಸೂಚನಾ ಕೇಂದ್ರಗಳು ಸಂಖ್ಯೆ || 0
|-
!MCM = ಮಿಲಿಯನ್ ಕುಬಿಕ್ ಮೀಟರ್ -ದಶಲಕ್ಷ ಘನಮೀಟರು.||
|-
|}
<ref>{{Cite web |url=http://india-wris.nrsc.gov.in/wrpinfo/index.php?title=Indus_(Up_to_border) |title=Salient Features of Indus Basin |access-date=2016-10-16 |archive-date=2016-12-10 |archive-url=https://web.archive.org/web/20161210111250/http://india-wris.nrsc.gov.in/wrpinfo/index.php?title=Indus_(Up_to_border) |url-status=dead }}</ref>
==ಹೆಸರು==
*ಈ ನದಿಯನ್ನು ಸಂಸ್ಕೃತದಲ್ಲಿ ಸಿಂಧು ಎಂದು ಕರೆಯಲಾಗುತ್ತಿತ್ತು, ಅದನ್ನು ಪ್ರಾಚೀನ ಇರಾನಿಯನ್ನರು 'ಹಿಂದೂ' ಎಂದೂ, ಅಸಿರಿಯಾದ ( 7 ನೇ ಶತಮಾನದ ಆರಂಭದ ಮಾಹಿತಿ) ಸಿಂದ ಎಂದು, ಅಬ್-ಇ-ಸಿಂಧ್ ಎಂದೂ, ಪರ್ಷಿಯನ್, ಗ್ರೀಕರು ಗೆ ಇಂಡಸ್ ಎಂದೂ, ಸಿಂಧೂ, ಪಸ್ತೂನರು ಅಲ್ ಸಿಂಧ್ ಎಂದೂ, ಅರಬ್ಬರು ಅ ಸಿಂಧೂ ಎಂದು ಚೀನೀ ಯರು ಸಿಂಟೊವ್ , ರೋಮನ್ನರು ಇಂಡಸ್ ಎಂದೂಕರಯುತ್ತಿದ್ದರು. ಸಿಂಧು ಅರ್ಥ "ನದಿ, ಹಳ್ಳ " ಆದರೆ ಅದು ನಿರ್ದಿಷ್ಟವಾಗಿ ಸಿಂಧೂ ನದಿಯನ್ನೇ ಸೂಚಿಸುತ್ತದೆ.
*ಸಂಸ್ಕೃತ ಪದ "ಸಿಂಧೂ" ಹಳೆಯ ಪರ್ಷಿಯನ್ ಪದ "ಹಿಂದೂ", ಎರವಲು ಪದದ ಪ್ರತಿಯಾಗಿ ಪ್ರಾಚೀನ ಗ್ರೀಕ್ ಪದ ಇಂಡೊಸ್ ರೋಮನೀಕರಣಗೊಂಡ ರೂಪ. ಪರ್ಶಿಯನ್ನರ ಹಿಂದೂ ಪದ ಆ ನದಿಯ ಆಚೆ ಇರುವವರೆಲ್ಲಾ ಹಿಂದೂಗಳೆಂದು ಕರೆಯಲು ಕಾರಣವಾಯಿತು. ಗ್ರೀಕರು ಆ ನದಿಗೆ ಇಂಡಸ್ ಎಂದುದು ಆ ನದಿಯ ಆಚೆ ಇರುವವರನ್ನು ಇಂಡಿಯನರು ಎಂದರು. ಹೀಗೆ ಭಾರತಕ್ಕೆ ಹಿಂದೂ ದೇಶ ಮತ್ತು ಇಂಡಿಯಾ ದೇಶ ಎಂದು ಹೆಸರು ಬಂದಿತು.<ref>G.P. Malalasekera 2003, p. 1137.</ref>
==ಇತಿಹಾಸ==
*ಪ್ರಾಚೀನ ಶಿಲಾಯುಗದ ನಿವೇಶನಗಳು ,ಆ ಸೋಅನ ಸಂಸ್ಕೃತಿಯ ಕಲ್ಲಿನ ಉಪಕರಣಗಳು, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಬಳಿ ಪೊತೋಹಾರ್ ನಲ್ಲಿ ಪತ್ತೆಯಾಗಿವೆ. ಇಸ್ಲಾಮಾಬಾದ್ ಹತ್ತಿರ ಪುರಾತನ ಗಾಂಧಾರದ ಸಮೀಪದಲ್ಲಿ 15,000 ವರ್ಷಗಳ ಹಿಂದೆ ಗುಹೆಯ ನಿವಾಸಿಗಳು ಇದ್ದ ಸಾಕ್ಷಿ ಮರ್ದನ್ ನಲ್ಲಿ ಕಂಡುಬಂದಿದೆ..
[[File:IVC Map.png|thumb|[[ಸಿಂಧೂತಟದ ನಾಗರೀಕತೆ]]IVC Map]]
*ಸಿಂಧೂ ಕಣಿವೆ ನಾಗರೀಕತೆಯ, ದೊಡ್ಡ ಪ್ರಮುಖ ನಗರಗಳಾದ [[ಹರಪ್ಪ]] ಮತ್ತು [[ಮೊಹೆಂಜೊ-ದಾರೋ]], ಸುಮಾರು 3300 ಕ್ರಿ.ಪೂ. ಕಾಲದ ಮತ್ತು ಪ್ರಾಚೀನ ಪ್ರಪಂಚದ ದೊಡ್ಡ ಮಾನವ ನಿವಾಸಗಳನ್ನು ಪ್ರತಿನಿಧಿಸುತ್ತವೆ. ಸಿಂಧೂ ಕಣಿವೆ ನಾಗರೀಕತೆಯು ಪಾಕಿಸ್ತಾನ್ ದ ಮತ್ತು ವಾಯವ್ಯ ಭಾರತದಾದ್ಯಂತ ಝೀಲಂ ನದಿಯ ಪೂರ್ವ ರೋಪರ್ ಸಟ್ಲೆಜ್ ನ ಮೇಲಿನ ಪ್ರದೇಶದ ವರೆಗೆ, ವ್ಯಾಪಿಸಿತ್ತು. ಕರಾವಳಿ ನೆಲೆಗಳು ಸುತಕಾಗನ್ ದೋರ್ ನಿಂದ, ಪಾಕಿಸ್ತಾನ ಗಡಿಗಳಲ್ಲಿ ಇರಾನ್ ಆಧುನಿಕ ಭಾರತದ ಗುಜರಾತ್ ಕಚ್ ವರೆಗೆ, ವಿಸ್ತರಿಸಿತ್ತು. ಅನೇಕ ವಿದ್ವಾಂಸರು ಪ್ರಾಚೀನ ಹಿಂದೂ-ಆರ್ಯನ್ನರ ಗಾಂಧಾರ ಸಮಾಧಿ ಸಂಸ್ಕೃತಿಯ ನೆಲೆಗಳು 1700 ಕ್ರಿ.ಪೂ. 600 ಕ್ರಿ.ಪೂ. ಅಭಿವೃದ್ಧಿಹೊಂದಿತ್ತೆಂದೂ, ಯಾವಾಗ ಗಾಂಧಾರ ಏಳಿಗೆ ಹೊಂದಿತೋ, ಮೊಹೆಂಜೊ-ದಾರೋ ಮತ್ತು ಹರಪ್ಪ ವಸತಿಗಳನ್ನು ಅಷ್ಟು ಸಮಯಕ್ಕಾಗಲೇ ಕೈಬಿಡಲಾಗಿತ್ತೆಂದು ನಂಬುತ್ತಾರೆ.
*ಸಿಂಧೂ ನದಿಯ ಕೆಳಗಿನ ಜಲಾನಯನ ಪ್ರದೇಶ ಇರಾನಿನ ಪ್ರಸ್ಥಭೂಮಿ ಮತ್ತು ಭಾರತೀಯ ಉಪಖಂಡದ ನಡುವೆ ನೈಸರ್ಗಿಕ ಗಡಿರೇಖೆಯನ್ನು ಉಂಟು ಮಾಡುತ್ತದೆ. ಈ ಪ್ರದೇಶದವು [[ಪಾಕಿಸ್ತಾನ]]ದ ಪ್ರಾಂತ್ಯಗಳು [[ಬಲೂಚಿಸ್ಥಾನ]], ಖೈಬರ್ ಪಖ್ತೂನ್ ಖ್ವಾ, ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯ ಮತ್ತು [[ಆಫ್ಘಾನಿಸ್ಥಾನ]] ದೇಶಗಳ ಮತ್ತು ಭಾರತದ ಕೆಲವು ಭಾಗಗಳನ್ನು ಒಳಗೊಂಡಿದೆ. ಅಲೆಕ್ಸಾಂಡರ್ ಸೈನಿಕರು ಈ ಭಾಗವನ್ನು ದಾಟಿ ಆಕ್ರಮಣ ಮಾಡಿದ್ದರು. ಆದರೆ ಅದನ್ನು ವಶಪಡಿಸಿಕೊಂಡ ನಂತರ ಮೆಸಿಡೋನಿಯನ್ನರು ಪಶ್ಚಿಮ ಭಾಗವನ್ನು ಹೆಲ್ಲೆನಿಕ್ ಸಾಮ್ರಾಜ್ಯಕ್ಕೆ ಸೇರಿಸಿಕೊಂಡರು. ಅವರು ಅಲೆಕ್ಸಾಂಡರ್ ಏಷ್ಯನ್ ಅಭಿಯಾನವನ್ನು ಮುಗಿಸಿ ನದಿಯ ದಕ್ಷಿಣ ಮಾರ್ಗ ಹಿಡಿದು, ಹಿಂತಿರುಗಿದರು. ಸಿಂಧೂ ಬಯಲು ಪರ್ಷಿಯನ್ ಸಾಮ್ರಾಜ್ಯದ ನಂತರ ಕುಶನ್ ಸಾಮ್ರಾಜ್ಯದ ಪ್ರಭಾವಕ್ಕೆ ಒಳಗಾಯಿತು. ನಂತರ ಹಲವಾರು ಶತಮಾನಗಳವರೆಗೆ ಮುಹಮ್ಮದ್ ಬಿನ್ ಕಾಸಿಮ್, ಘಜ್ನಿ ಮಹಮೂದ್, ಮೊಹಮ್ಮದ್ ಘೋರಿ, ತೈಮರಲೇನ (ತೈಮೂರ ಲಂಗ್?) ಮತ್ತು ಬಾಬರ ಮೊದಲಾದ ಮುಸ್ಲಿಮರು ಇವರ ಸೇನೆಗಳು ಪಂಜಾಬ್ ಮತ್ತು ದೂರದ ದಕ್ಷಿಣ ಮತ್ತು ಪೂರ್ವ ಒಳಪ್ರದೇಶಗಳಿಗೆ ನದಿ ದಾಟಿ ಆಕ್ರಮಣ ಮಾಡಿದರು.<ref>ಭಾರತದ ಇತಿಹಾಸ ಭಾಗ೧ -ಲೇಖಕ ಫಾಲಾಕ್ಷ.</ref>
===ಸಿಂಧೂ ನದಿಯ ಹರಿವು===
[[ಚಿತ್ರ:Indus river.svg|260px|right|thumb|[[ಸಿಂಧೂ ನದಿ]]]]
*'''ಸಿಂಧೂ ನದಿ ಎರಡನೇ ಅತಿದೊಡ್ಡ ಕೆಸರು ಕಾಯಗಳನ್ನು, ಅಂದರೆ -ಪ್ರತಿವರ್ಷ ಪರ್ವತಗಳ ಕೊರೆತದ ವಸ್ತುಗಳನ್ನು, ಸುಮಾರು 5 ದಶಲಕ್ಷ ಘನ ಕಿಲೋಮೀಟರ್ಗಳಷ್ಟು ಮರಳು ಮಣ್ಣು ಕಲ್ಲು ಇತ್ಯಾದಿ ವಸ್ತುಗಳನ್ನುನ್ನು ಪರ್ವತಗಳಿಂದ ತನ್ನ ಜಲಾವೃತ ಪ್ರದೇಶಕ್ಕೆ ತುಂಬುತ್ತದೆ.''' ಅವು ಹಿಮಾಲಯದಿಂದ ಹೆಚ್ಚಾಗಿ ಪಂಜಾಬ್’ನ (ಝೀಲಂ, ರವಿ, ಚೆನಾಬ್, ಬಿಯಾಸ್ ಹಾಗು ಸಟ್ಲೆಜ್) ದೊಡ್ಡ ನದಿಗಳು ಈ ವಸ್ತುಗಳ, ದೊಡ್ಡ ಕೊಡುಗೆಗೆ ಮುಖ್ಯ ಮೂಲ.
*ಐದು ಮಿಲಿಯನ್ ವರ್ಷಗಳ ಹಿಂದೆ ಸಿಂಧೂ ಈ ಪಂಜಾಬ್ ನದಿಗಳಿಗೆ ಸಂಪರ್ಕ ಹೊಂದಿರಲಿಲ್ಲ, ಅರಬ್ಬೀ ಸಮುದ್ರದ ಬದಲಿಗೆ ಪೂರ್ವಕ್ಕೆ ಹರಿದು ಗಂಗಾಕ್ಕೆ ಸೇರುತ್ತಿತ್ತು. ಆದರೆ 45 ಮಿಲಿಯನ್ ವರ್ಷಗಳ ಹಿಂದೆ, ಪಶ್ಚಿಮ ಟಿಬೆಟ್ ಮರಳು ಮತ್ತು ಹೂಳು ಅರಬ್ಬೀ ಸಮುದ್ರ ಸೇರುತ್ತಿತ್ತು. ಆ ಸಮಯದಲ್ಲಿ ಪುರಾತನ ಸಿಂಧೂ ನದಿಯ ಹಿಂದಿನ ಹರಿವಿನ ಅಸ್ತಿತ್ವವನ್ನು ಸೂಚಿಸುವ ಕುರುಹು ಕಾಣುವುದು. ಈ ಮೂಲ-ಸಿಂಧು ನದಿಯ ಮುಖಜ ಭೂಮಿ ತರುವಾಯ ಅಫಘಾನ್-ಪಾಕಿಸ್ತಾನ ಗಡಿಯಲ್ಲಿ ಕತವಾಜ ಮುಖಜ ಭೂಮಿಯಲ್ಲಿ (ಜಲಾನಯನ ಪ್ರದೇಶ) ಕಂಡುಬಂದಿದೆ.
*ನವೆಂಬರ್ 2011 ರಲ್ಲಿ, ಉಪಗ್ರಹ ಚಿತ್ರಗಳು ಸಿಂಧು ನದಿಯು ಭಾರತವನ್ನು ವಿಶಾಲ ಕಚ್ ನ ರಣ್ ನಲ್ಲಿ, ಮತ್ತು ಕಿರಿಯ ಕಛ್ ನ ರಣ್ ನಲ್ಲಿ ಮತ್ತು ಅಹಮದಾಬಾದ್ ಬಳಿ ಇರುವ ನಾಲ್ ಸರೋವರಕ್ಕೆ , ಮರು ಪ್ರವೇಶಿಸಿತ್ತು ಎಂದು ತೋರಿಸಿತು. ಭಾರಿ ಮಳೆ ಮಂಚಾರ್, ಹೇಮಲ್ ಮತ್ತು ಕಾಲರಿ ಸರೋವರಗಳನ್ನು (ಎಲ್ಲಾ ಆಧುನಿಕ ಪಾಕಿಸ್ತಾನದಲ್ಲಿದೆ) ಮುಳುಗಿಸಿದೆ. ಈ ಘಟನೆ ಸಿಂಧು ನದಿಯ ದಿಕ್ಕನ್ನು ಬದಲಾಯಿಸಿದ ಎರಡು ಶತಮಾನಗಳ ನಂತರ ಮತ್ತು ಜೊತೆಗೆ 1819 ಕಚ್ ನ ರಣ್ ಭೂಕಂಪದಿಂದ ನದಿಯು ಪಶ್ಚಿಮಾಭಿಮುಖವಾಗಿ ಹರಿವು ಪಡೆದ ನಂತರ ಸಂಭವಿಸಿದೆ.<ref>[http://indiatoday.intoday.in/story/indus-river-re-enters-india/1/158976.html Indus re-enters India after two centuries, feeds Little Rann, Nal Sarovar]</ref>
===ನದೀ ಹರಿವು===
*ಸಿಂಧೂ ನದಿ ವ್ಯವಸ್ಥೆಯ ಪ್ರಮುಖ ನದಿಗಳು ಹಿಮದಿಂದ ಪೂರಣವಾಗುತ್ತದೆ. ಅವರ ಹರಿವು ವರ್ಷದ ವಿವಿಧ ಸಮಯಗಳಲ್ಲಿ ಬದಲಾಗುತ್ತದೆ: ನದೀ ಹರಿವು ಚಳಿಗಾಲದ ತಿಂಗಳುಗಳಲ್ಲಿ (ಫೆಬ್ರವರಿ ಡಿಸೆಂಬರ್) ಅವಧಿಯಲ್ಲಿ ಕನಿಷ್ಠ ಆಗಿರುತ್ತದೆ; ವಸಂತಕಾಲದಲ್ಲಿ ಮತ್ತು ಬೇಸಿಗೆಯ ಆರಂಭದಲ್ಲಿ (ಜೂನ್ ಮಾರ್ಚ್) ನೀರಿನ ಹರಿವಿನಲ್ಲಿ ಏರಿಕೆ ಇರುತ್ತದೆ; ಪ್ರವಾಹಗಳು ಮಳೆಗಾಲದಲ್ಲಿ (ಜುಲೈನಿಂದ ಸೆಪ್ಟೆಂಬರ್) ಸಂಭವಿಸಬಹುದು. ಕೆಲವೊಮ್ಮೆ ವಿನಾಶಕಾರಿ ತತ್ಕ್ಷಣದ ಪ್ರವಾಹ ಇರುತ್ತದೆ. ಸಿಂಧೂ ಹಾಗೂ ಅದರ ಉಪನದಿಗಳು ತಮ್ಮ ಸಂಗ್ರಹಾಗಾರಗಳ ಬೆಟ್ಟದ ಮೇಲಿನ ಭಾಗಗಳಿಂದ ತಮ್ಮ ನೀರನ್ನು ಪಡೆಯುತ್ತವೆ. ಆದ್ದರಿಂದ, ಅವುಗಳ ಭರಪೂರ ಹರಿವು ತಪ್ಪಲಿನಲ್ಲಿ ಗರಿಷ್ಠ; ಬಯಲು ಪ್ರದೇಶದಲ್ಲಿ ಜಲಪೂರಣ ಮತ್ತು ಬಾಷ್ಪೀಕರಣ ಮತ್ತು ಸೋರುವಿಕೆಯಿಂದ ಗಣನೀಯವಾಗಿ ಮೇಲ್ಮೈ ಹರಿವಿನ ಪ್ರಮಾಣವು ಕಡಿಮೆ. ನೀರಿನ ಮುಂಗಾರು ತಿಂಗಳ ನಂತರದ ಸೆಪ್ಟಂಬರ್ ನವೆಂಬರ್`ಅವಧಿಯಲ್ಲಿ ಮಳೆ ಮೂಲಕ ಹರಿವು ಹೆಚ್ಚಾಗುತ್ತದೆ. ಸಿಂಧೂವಿನ ನೀರಿನ ಮಟ್ಟವು ಡಿಸೆಂಬರ್ ಮಧ್ಯ ದಿಂದ ಫೆಬ್ರವರಿ ಮಧ್ಯದವರೆಗೆ ಹರಿವು ಕಡಿಮೆ ಆಗುವುದು. ಈ ನಂತರ ನದಿ, ಮಾರ್ಚ್ ಕೊನೆಯಲ್ಲಿ ಪ್ರವಾಹ ನಿಧಾನವಾಗಿ ಜಾಸ್ತಿಯಾಗುತ್ತದೆ. ತದನಂತರ ನೀರಿನ ಮಟ್ಟವು ಸಾಮಾನ್ಯವಾಗಿ ಮಧ್ಯ ಜುಲೈನಲ್ಲಿ ಮತ್ತು ಆಗಸ್ಟ್`ನಲ್ಲಿ ನೀರಿನ ಮಟ್ಟ ಏರಲು ಆರಂಭವಾಗುತ್ತದೆ. ನದಿ ನಂತರ ಕ್ರಮೇಣ ಅಕ್ಟೋಬರ್ ಆರಂಭದವರೆಗೆ ವೇಗವಾಗಿ ನೀರಿನ ಮಟ್ಟ ಕಡಿಮೆಯಾಗುತ್ತದೆ . ಝೀಲಂ, ಚೆನಾಬ್ ರವಿ, ಬಿಯಾಸ್, ಸಟ್ಲಜ್ ಸಿಂಧೂ ನದಿಯ ಇತರ ಪ್ರಮುಖ ಉಪನದಿಗಳು.
==ಜೀವ ಜಾಲ==
*ಅಲೆಗ್ಜಾಂಡರನು ಬಂದ ಕಾಲದಲ್ಲಿ ಸಿಂಧೂನದಿಯ ಬಯಲಲ್ಲಿ ಕಾಡು ಇತ್ತು ಎಂದಿದ್ದಾನೆ. ಬಾಬರ ಅವನ 'ಬಾಬರ್ ನಾಮಾ'ದಲ್ಲಿಯೂ ಸಹ ಅಲ್ಲಿ ಕಾಡು ಮತ್ತು ಘೇಂಡಾಮೃಗಗಳಿದ್ದವು ಎಂದಿದ್ದಾನೆ. ಆದರೆ ಈಗ ಏನೂ ಉಳಿದಿಲ್ಲ. ನೀರಾವರಿಯಿಂದ ಮಾತ್ರಾ ಕೃಷಿ ಕಾರ್ಯ ನಡೆಯುವುದು. ಕೃಷಿಗಾಗಿ ಎಲ್ಲಾ ಕಾಡೂ ನಾಶವಾಗಿದೆ. ಅಲ್ಲಿ ಮಳೆಯೂ ಬಹಳ ಕಡಿಮೆ. ಆದರೆ ನದಿಯಲ್ಲಿ ಮಾತ್ರಾ ವಿಶೇಷ ಜೀವ ಜಾಲವಿದೆ. ಸಿಂಧೂ ನದಿ ಮತ್ತು ಅದರ ಜಲಾನಯನ ಶ್ರೀಮಂತ ಜೀವವೈವಿಧ್ಯ ಹೊಂದಿದೆ. ಇಂದು ಸಿಂಧೂ ನದಿಯಲ್ಲಿ 25 ಉಭಯಚರಗಳ ಜಾತಿಗಳು ಮತ್ತು 147 ವಿವಿಧ ಜಾತಿಗಳ ನೆಲೆಯಾಗಿದೆ, ಅದರಲ್ಲಿ 22 ಜಾತಿಗಳು ಸಿಂಧೂ ನದಿಯಲ್ಲಿ ಮಾತ್ರ ಕಂಡುಬರುವುವು.
*'ಕುರುಡು ಸಿಂಧೂ ನದಿಯ ಡಾಲ್ಫಿನ್' (Platanista ಚಿಕ್ಕ ಇಂಡಿಕಸ್) ಡಾಲ್ಫಿನ್ ಒಂದು ಉಪ ಜಾತಿಯು ಕೇವಲ ಸಿಂಧೂ ನದಿಯಲ್ಲಿ ಕಂಡುಬರುತ್ತದೆ. ಈ ಹಿಂದೆ ಸಿಂಧೂ ನದಿಯ ಉಪನದಿಗಳಲ್ಲಿ ಇತ್ತು. ವಿಶ್ವ ವನ್ಯಜೀವ ನಿಧಿ ಪ್ರಕಾರ ಕೇವಲ 1,000 ಡಾಲ್ಫಿನ್ ಇದ್ದು, ಇದು ಇನ್ನೂ ಅಸ್ತಿತ್ವದಲ್ಲಿರುವ ಅತ್ಯಂತ ಬೆದರಿಕೆಗೆ ಒಳಗಾದ ಸಿಟಾಸಿಯಾನ್ (ದೊಡ್ಡಜಲಚರ)ಗಳಲ್ಲಿ ಒಂದಾಗಿದೆ.
*ಎಲ್ಲಾ ಕೆಳ ಸಿಂಧ್ ಹಾಡಿಯಲ್ಲಿ -ನದಿಯಲ್ಲಿ ಮೀನುಗಳು ಅವುಗಳ ಸಂಖ್ಯೆಯು ಹೆಚ್ಚು. ಸಕ್ಕೂರು, ಥತ್ತಾ ಮತ್ತು ಕೊತ್ರಿಗಳಲ್ಲಿ ಪ್ರಮುಖ ಮೀನುಗಾರಿಕೆ ಕೇಂದ್ರಗಳು ಇವೆ. ಕರಾಚಿಯ, ದೊಡ್ಡ ಡೆಲ್ಟಾ ವಿಶ್ವದ ಸಂರಕ್ಷಣಕಾರರಿಂದ ಪ್ರಮುಖ ಪರಿಸರ ಪ್ರದೇಶಗಳಲ್ಲಿ ಒಂದಾಗಿದೆ ಎಂದು ಗುರುತಿಸಲ್ಪಟ್ಟಿದೆ.<ref>{{Cite web |url=http://www.unwater.org/downloads/worldstop10riversatriskfinalmarch13_1.pdf |title="Indus River" (PDF). |access-date=2016-10-14 |archive-date=2013-05-25 |archive-url=https://www.webcitation.org/6GsC7TTei?url=http://www.unwater.org/downloads/worldstop10riversatriskfinalmarch13_1.pdf |url-status=dead }}</ref>
==ಸಿಂಧೂನದಿ ಮತ್ತು ಆರ್ಥಿಕ ಸಂಪತ್ತು==
*'''[[ಭಾರತ]]ದಲ್ಲಿ''' ಹಲವಾರು ಅಣೆಕಟ್ಟುಗಳು, ಬ್ಯಾರೇಜುಗಳು ಮತ್ತು ಲಿಂಕ್ ಕಾಲುವೆಗಳನ್ನು ಪಂಜಾಬ್ ಮತ್ತು ನೆರೆಯ ರಾಜ್ಯಗಳಿಗೆ '''ಪೂರ್ವ-ಸಿಂಧೂ ಉಪನದಿಗಳ ನೀರನ್ನು ವಿತರಿಸಲು''' ನಿರ್ಮಿಸಲಾಗಿದೆ. ಬಿಯಾಸ್ ಮತ್ತು ಸಟ್ಲೇಜ್ ಒಂದುಗೂಡುವಲ್ಲಿರುವ ಹರಕೆ ಬ್ಯಾರೇಜು (ಆಣೆಕಟ್ಟು) ಇಂದಿರಾ ಗಾಂಧಿ ಕಾಲುವೆಗೆ ನೀರು ಹರಿಸುವುದು, ಅದು 400 ಮೈಲುಗಳ (640 ಕಿಮೀ) ದೂರದಲ್ಲಿರುವ ನೈಋತ್ಯ ಪಶ್ಚಿಮ ರಾಜಸ್ಥಾನದ ಮರುಭೂಮಿಯ ಸುಮಾರು 1.5 ದಶಲಕ್ಷ ಎಕರೆಗಳಷ್ಟು ಪ್ರದೇಶಕ್ಕೆ (607,000 ಹೆಕ್ಟೇರ್) ನೀರಾವರಿ ಒದಗಿಸುತ್ತದೆ. ಈ ಮುಖ್ಯ ಕಾಲುವೆ 1987 ರಲ್ಲಿ ಪೂರ್ಣಗೊಂಡಿತು.
*'''[[ಪಾಕಿಸ್ತಾನ]]ದಲ್ಲಿ'''ಸಿಂಧೂ ನದಿ ಪಂಜಾಬ್ ಮತ್ತು ಸಿಂಧ್ ಬಯಲು ಪ್ರದೇಶಗಳಿಗೆ ಪ್ರಮುಖ ‘ಜಲ ಸಂಪನ್ಮೂಲ’ ಪೂರೈಕೆದಾರ. ಇದು [[ಪಾಕೀಸ್ತಾನ]]ದಲ್ಲಿ ಕೃಷಿ ಮತ್ತು ಆಹಾರ ಉತ್ಪಾದನೆಯ ಬೆನ್ನೆಲುಬು ಎನ್ನಬಹುದು. ನದಿ ಸಿಂಧೂ ಕಣಿವೆಯಲ್ಲಿ ವಿಶೇಷವಾಗಿ ಜೀವನಾಧಾರ; ಏಕೆಂದರೆ ಅಲ್ಲಿ ಕೆಳ ಬಯಲಿನಲ್ಲಿ ಮಳೆ ಕಡಿಮೆ - ಅತ್ಯಲ್ಪ. [[ಸಿಂಧೂ ಕಣಿವೆ ನಾಗರೀಕತೆ]]ಯ ಜನರು ನೀರಾವರಿ ಕಾಲುವೆಗಳನ್ನು ಮೊದಲು ಮಾಡಿದರು. ನಂತರ ಕುಶಾನ್ ಸಾಮ್ರಾಜ್ಯದ ಮತ್ತು ಮೊಘಲ್ ಸಾಮ್ರಾಜ್ಯದ ಎಂಜಿನಿಯರ್ಗಳು ಕಾಲುವೆಗಳನ್ನು ನಿರ್ಮಿಸಿದರು.. ಆಧುನಿಕ ನೀರಾವರಿಯು 1850 ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಿಂದ ರಚಿಯಿಸಲಾಯಿತು. ಹಳೆಯ ಕಾಲುವೆಗಳ ಮರುಸ್ಥಾಪನೆ ಜೊತೆ ಜೊತೆಗೆ, ಆಧುನಿಕ ಕಾಲುವೆಗಳ ನಿರ್ಮಾಣ ಮಾಡಲಾಯಿತು.. ಬ್ರಿಟಿಷ್ ರು ವಿಶ್ವದ ಅತ್ಯಂತ ಸಂಕೀರ್ಣವಾದ ನೀರಾವರಿ ಜಾಲಗಳ ನಿರ್ಮಾಣದ ಮೇಲ್ವಿಚಾರಣೆಯನ್ನು ನೋಡಿಕೊಂಡರು. ಸಕ್ಕೂರು, ಜಕೊಬಾಬಾದ್ ಲರ್ಖಾನಾ ಮತ್ತು ಕಾಲತ್ ನೀರಾವರಿ - ಗುಡ್ಡು ಅಣೆಕಟ್ಟೆ (ನೀರಾವರಿ ಕಾಲುವೆ ವ್ಯವಸೆ)್ಥ 1.350 ಮೀ (4,430 ಅಡಿ) ಉದ್ದವಾಗಿದೆ. ಸಕ್ಕೂರು ಆಣೆಕಟ್ಟು 20,000 ಚದರ ಕಿ.ಮಿ.(7,700 ಚ ಮೈಲಿ) ಗೂ ಹೆಚ್ಚು ನೀರಾವರಿಯ ಕಾರ್ಯನಿರ್ವಹಿಸುತ್ತದೆ.
[[File:Tarbela Dam during the 2010 floods.jpg|420px|right|thumb|ಪಾಕಿಸ್ತಾನ ರಾವಲ್ಪಿಂಡಿಯ ಸಮೀಪ ತರಬೆಲಾ ಅಣೆಕಟ್ಟು 2010 ರ ಅತಿವೃಷ್ಟಿ ಸಮಯದಲ್ಲಿ]]
*ಪಾಕಿಸ್ತಾನ ಅಸ್ತಿತ್ವಕ್ಕೆ ಬಂದ ನಂತರ, 1960 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನೀರಿನ ನಿಯಂತ್ರಣ ಒಪ್ಪಂದಕ್ಕೆ ಸಹಿ ಹಾಕಿದವು. ಪಾಕಿಸ್ತಾನ ಸಿಂಧೂ ನದಿ ಮತ್ತು ಅದರ ಎರಡು ಉಪನದಿಗಳು ಝೀಲಂ ಮತ್ತು ಜೆನಾಬ್, ಈ ನದಿಗಳ ಭಾರತದ ಮೇಲುಭಾಗದ ನದಿಯ ಪೂರ್ಣ ನೀರನ್ನು ಪಡೆಯುತ್ತದೆ. ಒಪ್ಪಂದದ ಪ್ರಕಾರ ಪಾಕಿಸ್ತಾನದ ಪಶ್ಚಿಮದಲ್ಲಿ ಹರಿಯುವ ಸಿಂಧೂ, [[ಝೇಲಮ್|ಝೇಲಂ]] ಮತ್ತು [[ಚೀನಾಬ್|ಚಿನಾಬ್]]ಗಳ ಮೇಲೆ ಆ ದೇಶಕ್ಕೆ ಹೆಚ್ಚಿನ ಹಕ್ಕು ನೀಡಲಾಗಿದೆ. ಆದರೆ ಈ ನದಿಗಳ ಮೂಲ ಇರುವುದು ಭಾರತ ದೇಶದಲ್ಲಿ. ಹಾಗಾಗಿ ಇವುಗಳ ನೀರಿನ ಶೇ 20ರಷ್ಟನ್ನು ಭಾರತ ಬಳಸಬಹುದು. ಈ ನದಿಗಳಿಂದ 13.32 ಲಕ್ಷ ಎಕರೆಗೆ ನೀರಾವರಿ, 18,600 ಮೆಗಾವಾಟ್ ವಿದ್ಯುತ್ ಉತ್ಪಾದಿಸಲು ಭಾರತಕ್ಕೆ ಅವಕಾಶವಿದೆ. ಆದರೆ ಈಗ ಭಾರತ 8 ಲಕ್ಷ ಎಕರೆ ಮಾತ್ರ ನೀರಾವರಿಗೆ ಒಳಪಡಿಸಿದ್ದು 3,034 ಮೆಗಾವಾಟ್ ವಿದ್ಯುತ್ ಮಾತ್ರಾ ಉತ್ಪಾದನೆ ಮಾಡುತ್ತದೆ.
==ಆಣೆಕಟ್ಟೆಗಳು ಮತ್ತು ನೀರಾವರಿ==
*ಪಾಕಿಸ್ತಾನ ಸಿಂಧೂ ಜಲಾನಯನ ಪ್ರದೇಶ ಯೋಜನೆಗೆ ಪ್ರಾಥಮಿಕವಾಗಿ ಮುಖ್ಯ ಎರಡು ಅಣೆಕಟ್ಟುಗಳ ನಿರ್ಮಾಣ ಮಾಡಿತು. ಝೀಲಂ ನದಿಗೆ ಮಂಗಳಾ ಅಣೆಕಟ್ಟು ಮತ್ತು ಸಿಂಧೂ ನದಿಗೆ ತರಬೇಲಾ ಅಣೆಕಟ್ಟು ನಿರ್ಮಿಸಿತು. ಜೊತೆಗೆ ಅದರ ಉಪ ಅಣೆಕಟ್ಟುಗಳನ್ನು ಕಟ್ಟಲಾಗಿದೆ. [16] ಪಾಕಿಸ್ತಾನ ವಾಟರ್ ಎಂಡ್ ಪವರ್ ಡೆವಲಪ್ಮೆಂಟ್ ಅಥೋರಿಟಿಯು ಸಿಂಧೂ ನೀರಿನ ಉಪಯೋಗಕ್ಕಾಗಿ ಚಸ್ಮಾ -ಝೀಲಂ ಲಿಂಕ್ ಕಾಲುವೆಯ ನಿರ್ಮಾಣ ಕೈಗೊಂಡರು. ಚಸ್ಮಾ ಮತ್ತು ಝೀಲಂ ನದಿಗಳ ಲಿಂಕ್ ಕಾಲುವೆಗಳು - ಬಹವಾಲ್ಪುರ್ ಮತ್ತು ಮುಲ್ತಾನ್ನ ಪ್ರದೇಶಗಳಿಗೆ ನೀರು ಸರಬರಾಜು ವಿಸ್ತರಿಸುವುದು. ಪಾಕಿಸ್ತಾನ '''ರಾವಲ್ಪಿಂಡಿಯ ಸಮೀಪ ತರಬಲಾ ಅಣೆಕಟ್ಟು''' ನಿರ್ಮಿಸಿದೆ; ಅದು - 2,743 ಮೀಟರ್ (9,000 ಅಡಿ) ಉದ್ದ ಮತ್ತು 143 ಮೀಟರ್ (470 ಅಡಿ) ಎತ್ತರವಿದ್ದು 80 ಕಿಲೋಮೀಟರ್ (50 ಮೈಲಿ) ಉದ್ದದ ಜಲಾಶಯ ಹೊಂದಿದೆ.<ref>[https://www.britannica.com/topic/Mangla-Dam Mangla Dam]</ref>
==ನೀರಾವರಿ ಮತ್ತು ವಿದ್ಯುತ್==
*ಭಾರತ ದೇಶಕ್ಕೆ ಸಂಬಂಧಪಟ್ಟಮತೆ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಹರ್ಯಾಣ, ಪಂಜಾಬ್, ರಾಜಸ್ಥಾನ, ಈ ಎಲ್ಲಾ ರಾಜ್ಯಗಳಲ್ಲಿ ಒಟ್ಟು 69 ನೀರಾವರಿ ಯೋಜನೆಗಳಿವೆ. ಇವಲ್ಲದೆ 39 ಅಣೆಕಟ್ಟೆಗಳಿವೆ; 18 ಜಲವಿದ್ಯುತ್ ಯೋಜನೆಯದು; 6 ಜಲವಿದ್ಯುತ್ ಮತ್ತು ನೀರಾವರಿಯದು, 15 ಪ್ರವಾಹ ನಿಯಂತ್ರಣ ಮತ್ತು ನೀರಾವರಿ / ಜಲವಿದ್ಯುತ್ ವಿವಿದೋದ್ದೇಶ ಯೋಜನೆಯದು. <ref>{{Cite web |url=http://india-wris.nrsc.gov.in/wrpinfo/index.php?title=Indus_(Up_to_border) |title=india-wris.nrsc.gov.in Dams in Indus Basin |access-date=2016-10-16 |archive-date=2016-12-10 |archive-url=https://web.archive.org/web/20161210111250/http://india-wris.nrsc.gov.in/wrpinfo/index.php?title=Indus_(Up_to_border) |url-status=dead }}</ref>
===ನೀರಾವರಿ ಪ್ರದೇಶ===
*ಭಾರತದಲ್ಲಿ ಸಿಂಧೂನದಿಯ ಪ್ರದೇಶದಲ್ಲಿ ನೀರಾವರಿಗೆ ಅನೇಕ ಬಗೆಯ ಯೋಜನೆಗಳಿವೆ; ಸಿಂಧೂ ಜಲಾನಯನ ಪ್ರಮುಖ ಮಧ್ಯಮ ನೀರಾವರಿ ಯೋಜನೆಗಳು, ಸಿಂಧೂ ಬೇಸಿನ್, ಬಾಂದು ಅಥವಾ ಬ್ಯರೇಜು ಯೋಜನೆಗಳು, ಸಿಂಧೂ ಜಲಾನಯನ ಸಣ್ನ ಅಣೆಕಟ್ಟುಗಳು, ಇಂಡಸ್ ಜಲಾನಯನ ಏತ (ಲಿಫ್ಟ್) ಯೊಜನೆಕೇಂದ್ರಗಳು.
*ಸಿಂಧ್ ಪ್ರಮುಖ ಹಂತ -Iರ ನೀರಾವರಿ ಯೋಜನೆ (CCA) (ಹ ನೇ) 25.9 ಸಾವಿರ ಹೆಕ್ಟೇರು ನೀರಾವರಿ ಯೋಜನೆ. ಸಿಂಧ್ ಹಂತ - II ನೇ ಪ್ರಮುಖ ನೀರಾವರಿ ಯೋಜನೆಯಲ್ಲಿ 98.251 ಸಾವಿರ ಹೆಕ್ಟೇರು ನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ಬಂದಿವೆ. ಇನ್ನೂ ಲಕ್ಷ ಹೆಕ್ಟೇರಿಗೂ ಹೆಚ್ಚು ನೀರಾವರಿ ಒದಗಿಸುವ ಸಾಧ್ಯತೆಗಳಿವೆ.<ref>{{Cite web |url=http://india-wris.nrsc.gov.in/wrpinfo/index.php?title=Sindh_Phase_-_II_Major_Irrigation_Project_JI00993 |title=Sindh Phase - II Major Irrigation Project |access-date=2017-01-08 |archive-date=2018-08-03 |archive-url=https://web.archive.org/web/20180803194408/http://india-wris.nrsc.gov.in/wrpinfo/index.php?title=Sindh_Phase_-_II_Major_Irrigation_Project_JI00993 |url-status=dead }}</ref>
==ನದಿನೀರಿನ ಒಪ್ಪಂದ ಮತ್ತು ನೀರಾವರಿ ಪ್ರದೇಶ==
*ಭಾರತ ಮತ್ತು ಪಾಕಸ್ತಾನಗಳ ನಡುವೆ, ಹಿಮಾಲಯದಲ್ಲಿ ಹುಟ್ಟಿ ಭಾರತದ ಪ್ರದೇಶಗಳಲ್ಲಿ ಹರಿದು ಪಾಕಿಸ್ತಾನದ ಮೂಲಕ ಅರಬ್ಬಿ ಸಮುದ್ರ ಸೇರುವ ಸಿಂಧೂ ಮತ್ತು ಅದರ ಜಲಾನಯನದ ವ್ಯಾಪ್ತಿಗೆ ಸೇರಿದ ಝೇಲಂ, ಚೀನಾಬ್, ರಾವಿ, ಬಿಯಾಸ್, ಸಟ್ಲೇಜ್ ನದಿಗಳ ನೀರನ್ನು ಹಂಚಿಕೊಳ್ಳುವುದಕ್ಕೆ ಸಂಬಂಧಪಟ್ಟಂತೆ 1960 ರಲ್ಲಿ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಒಪ್ಪಂದದ ಪ್ರಕಾರ ಪಾಕಿಸ್ತಾನದ ಪಶ್ಚಿಮದಲ್ಲಿ ಹರಿಯುವ ಸಿಂಧೂ, ಝೇಲಂ ಮತ್ತು ಚಿನಾಬ್ಗಳ ಮೇಲೆ ಆ ದೇಶಕ್ಕೆ ಹೆಚ್ಚಿನ ಹಕ್ಕು ನೀಡಲಾಗಿದೆ. ಆದರೆ ಈ ನದಿಗಳ ಮೂಲ ಇರುವುದು ಭಾರತ ದೇಶದಲ್ಲಿ. ಹಾಗಾಗಿ ಇವುಗಳ ನೀರಿನ ಶೇ 20ರಷ್ಟನ್ನು ಭಾರತ ಬಳಸಬಹುದು. ಈ ನದಿಗಳಿಂದ 13.32 ಲಕ್ಷ ಎಕರೆಗೆ ನೀರಾವರಿ, 18,600 ಮೆಗಾವಾಟ್ ವಿದ್ಯುತ್ ಉತ್ಪಾದಿಸಲು ಭಾರತಕ್ಕೆ ಅವಕಾಶವಿದೆ. ಆದರೆ ಈಗ 8 ಲಕ್ಷ ಎಕರೆ ಮಾತ್ರ ನೀರಾವರಿಗೆ ಒಳಪಡಿಸಿದ್ದು 3,034 ಮೆಗಾವಾಟ್ ವಿದ್ಯುತ್ ಮಾತ್ರಾ ಉತ್ಪಾದನೆ ಮಾಡಲಾಗುತ್ತಿದೆ.
*ಭಾರತದಲ್ಲಿ ಅಣೆಕಟ್ಟುಗಳು, ಬ್ಯರೇಜುಗಳು, ಮತ್ತು ಹಲವಾರು ಲಿಂಕ್ ಕಾಲುವೆಗಳ ಮೂಲಕ ಪಂಜಾಬ್ ಮತ್ತು ನೆರೆಯ ರಾಜ್ಯಗಳಿಗೆ ಪೂರ್ವ ಸಿಂಧೂ ಉಪನದಿಗಳ ನೀರನ್ನು ವಿತರಿಸಲು ನಿರ್ಮಿಸಲಾಗಿದೆ. ಇದು ಬಿಯಾಸ್ ಮತ್ತು ಸಟ್ಲೇಜ್ ನದಿಗಳು ಸೇರುವಲ್ಲಿರುವ ಹರಿಕೆ ದಂಡೆ-ಆಣೆಕಟ್ಟು, 400 ಮೈಲುಗಳ (640 ಕಿಮೀ) ಉದ್ದದ, ಇಂದಿರಾ ಗಾಂಧಿ ಕಾಲುವೆ ವಾಹಿನಿಗಳ ಮೂಲಕ ನೀರಾವರಿ ಒದಗಿಸಲು ಸಾಗುತ್ತದೆ. ಇದು ನೈಋತ್ಯ ಪಶ್ಚಿಮ ರಾಜಸ್ಥಾನದ ಮರುಭೂಮಿಯ ಕೆಲವು 1.5 ದಶಲಕ್ಷ ಎಕರೆಗಳಷ್ಟು (607,000 ಹೆಕ್ಟೇರ್)ಪ್ರದೇಶಕ್ಕೆ ನೀರನ್ನು ಒದಗಿಸುವುದು. ಈ ಮುಖ್ಯ ಕಾಲುವೆ 1987 ರಲ್ಲಿ ಪೂರ್ಣಗೊಂಡಿತು.<sup>[೪]</sup>
===ಒಪ್ಪಂದ===
*ಸಿಂಧೂ ನದಿ ನೀರು ಅನಾದಿಕಾಲದಿಂದ ನೀರಾವರಿ ಕೃಷಿಯ ಯಶಸ್ವಿ ಆಧಾರವಾಗಿದೆ. ಆಧುನಿಕ ನೀರಾವರಿ ಇಂಜಿನಿಯರಿಂಗ್ ಕೆಲಸ ಬ್ರಿಟಿಷ್ ಆಡಳಿತದ ಅವಧಿಯಲ್ಲಿ 1850 ಆರಂಭವಾಯಿತು, ಮತ್ತು, ಆಗ ದೊಡ್ಡ ಕಾಲುವೆ ವ್ಯವಸ್ಥೆಗಳ ನಿರ್ಮಿಸಲ್ಪಟ್ಟವು. ಅನೇಕ ಸಂದರ್ಭಗಳಲ್ಲಿ, ಹಳೆಯ ಕಾಲುವೆಗಳು ಮತ್ತು ಸಿಂಧ್ ಮತ್ತು ಪಂಜಾಬ್ ಪ್ರದೇಶಗಳಲ್ಲಿ ನಗರದ ವಾಹಿನಿಗಳು ಪುನಶ್ಚೇತನ ಮತ್ತು ಆಧುನಿಕೀಕರಣಗೊಂಡವು. ಹೀಗಾಗಿ, ಸಿಂಧೂ ಕಾಲುವೆ ವಿಶ್ವದ ನೀರಾವರಿಯ ಮಹಾನ್ ವ್ಯವಸ್ಥೆಯಾಗಿ ಸ್ಥಾಪಿತವಾಯಿತು. ಬ್ರಿಟಿಷ್ ಭಾರತದ ವಿಭಾಗವನ್ನು 1947 ರಲ್ಲಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ, ಅಂತರರಾಷ್ಟ್ರೀಯ ಗಡಿಯ ಮಧ್ಯೆ ಪಶ್ಚಿಮ ದೋಆಬ್ ಮತ್ತು ಸಟ್ಲೆಜ್ ವ್ಯಾಲಿ ಪ್ರಾಜೆಕ್ಟ್ ಎಂದು ಎರಡು ಭಾಗಗಳು ಎಂದು (ಮೂಲತಃ ಒಂದು ಯೋಜನೆ-ಒಳಗೆ) ವಿನ್ಯಾಸಗೊಳಿಸಲಾಗಿದೆ. ನೀರಾವರಿ ವ್ಯವಸ್ಥೆ ಕತ್ತರಿಸಿ ಆಗ. ಪ್ರಧಾನ ಕೆಲಸ ಭಾರತಕ್ಕೆ ಬಿದ್ದು, ಕಾಲುವೆಗಳು ಪಾಕಿಸ್ತಾನ ಮೂಲಕ ಸಾಗುವಂತೆ ಆಯಿತು. ಇದರಿಂದ ಪಾಕಿಸ್ತಾನದ ಕೆಲವು ಭಾಗಗಳಲ್ಲಿ ನೀರು ಸರಬರಾಜಿಗೆ ಅಡ್ಡಿಯಾಗಲು ಕಾರಣವಾಯಿತು. ಹೀಗೆ ಹುಟ್ಟಿಕೊಂಡ ವಿವಾದ ಕೆಲವು ವರ್ಷಗಳ ಮುಂದುವರಿದು ಕೊನೆಗೆ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಪಾಕಿಸ್ತಾನ ಮತ್ತು ಭಾರತಗಳ (1960) ನಡುವೆ ಒಪ್ಪಂದವೊಂದಕ್ಕೆ ಬಂದವು .ಇದು ‘ಸಿಂಧೂ ನದಿ ನೀರಿನ ಒಪ್ಪಂದ 'ಎಂದು ಕರೆಯಲ್ಪಡುವ ಮೂಲಕ ಬಗೆಹರಿಸಲಾಯಿತು.
*ಆ ಒಪ್ಪಂದದಂತೆ, ಸಿಂಧೂ ಜಲಾನಯನದ -ಸಿಂಧೂ, ಝೀಲಂ, ಮತ್ತು ಚೆನಾಬ್ ನದಿ- ಈ ಮೂರು ಪಶ್ಚಿಮ ನದಿಗಳ ಹರಿವನ್ನು ಪಾಕಿಸ್ತಾನ ನಿಗದಿಪಡಿಸಲಾಗಿದೆ. ಸಮಗ್ರವಾಗಿ (ಜಮ್ಮು ಮತ್ತು ಕಾಶ್ಮೀರ ರಾಜ್ಯವು ಬಳಸುವ ಸಣ್ಣ ಪ್ರಮಾಣದ ನೀರನ್ನು ಹೊರತುಪಡಿಸಿ), ಮೂರು ಪೂರ್ವ ನದಿಗಳ ಹರಿವನ್ನು ಅಂದರೆ, ಅದರ ಪ್ರಕಾರ ರಾವಿ, ಬಿಯಾಸ್ ಮತ್ತು ಸಟ್ಲೆಜ್ಗಳ ನೀರನ್ನು ಭಾರತಕ್ಕೆ ಕಾಯ್ದಿರಿಸಲಾಗಿದೆ.[೪]
==ಪಾಕಿಸ್ತಾನದ ಸಿಂಧೂ ನೀರಿನ ಬಳಕೆ==
*1960 ಒಪ್ಪಂದದ ಘೋಷಣೆ ನಂತರ, ಪಾಕಿಸ್ತಾನದ ವಾಟರ್ ಎಂಡ್ ಪವರ್ ಡೆವಲಪ್ಮೆಂಟ್ ಅಥೋರಿಟಿ ಪೂರ್ವದ ನೀರಿನ ಕೊರತೆ ಪ್ರದೇಶಗಳಿಗೆ ತನ್ನ ಪಶ್ಚಿಮದ ನದಿಗಳ ನೀರನ್ನು ತಿರುಗಿಸುವ ಹಲವಾರು ಲಿಂಕ್ ಕಾಲುವೆಗಳು ಮತ್ತು ಬ್ಯಾರೇಜುಗಳನ್ನು ನಿರ್ಮಿಸಿತು. ಸಿಂಧೂ ನದಿಯ ಸೇರುವ ಚಾಸ್ಮಾ-ಝೀಲಂ ಲಿಂಕ್ ಕಾಲುವೆ, ಆ ಕಾಲುವೆಗಳಲ್ಲೆಲ್ಲಾ ದೊಡ್ಡದು ಅದು ಒಂದು ಸೆಕೆಂಡಿಗೆ ಕೆಲವು 21,700 ಘನ ಅಡಿಯಷ್ಟು (615 ಘನ ಮೀಟರ್) ವಿಸರ್ಜನೆಯ ಸಾಮರ್ಥ್ಯದ ಝೀಲಂ ನದಿಯ ಕಾಲುವೆ ಆಗಿದೆ. ಆ ಕಾಲುವೆ ನೀರನ್ನು ದಕ್ಷಿಣ ಪಂಜಾಬ್ ಪ್ರಾಂತ್ಯದ ಪ್ರದೇಶಗಳಿಗೆ ನೀರಾವರಿ ಒದಗಿಸುವ ಹವೇಲಿ ಕಾಲುವೆ ಮತ್ತು ಸಿದ್ದನಾಯ್ – ಮೈಲಸಿ - ಬಹವಾಲ್ ಲಿಂಕ್ ಕಾಲುವೆ ವ್ಯವಸ್ಥೆಗಳಿಗೆ ನೀರು ಪೂರೈಸುವುದು.
[[File:Mangla Dam PowerHouse.jpg|460px|thumb|ಮಂಗಳಾ ಅಣೆಕಟ್ಟಿನ ವಿದ್ಯತ್ ಆಗಾರದ ಟರ್ಬೈನ್]]
*ಸಿಂಧೂ ನೀರಿನ ಒಪ್ಪಂದವು ಪಾಕಿಸ್ತಾನಕ್ಕೆ ಎರಡು ಪ್ರಮುಖ ಅಣೆಕಟ್ಟುಗಳ ನಿರ್ಮಾಣದ ಸೌಲಭ್ಯ ಒದಗಿಸಿತು. ಝೀಲಂ ಪಟ್ಟಣದ ಸಮೀಪವಿರುವ ಝೀಲಂ ನದಿಯ ಮಂಗಳಾ ಅಣೆಕಟ್ಟು - ವಿಶ್ವದ ದೊಡ್ಡ ಮಣ್ಣು ದಂಡೆಯ ಅಣೆಕಟ್ಟುಗಳಲ್ಲಿ ಒಂದಾಗಿದೆ. ಇದು 10.300 ಅಡಿ (3,140 ಮೀಟರ್) ಉದ್ದ ಮತ್ತು 480 ಅಡಿ (146 ಮೀಟರ್) ಎತ್ತರ ಇದೆ. ಈ ಅಣೆಕಟ್ಟಿ 2009 ರಲ್ಲಿ ಮಂಗ್ಲಾ ಜಲಾಶಯವನ್ನು 30 ಅಡಿ (9 ಮೀಟರ್) ಎತ್ತರಿಸಿ -ಪೂರ್ಣಗೊಂಡಿದೆ. ಒಂದು ಮಂಗ್ಲಾ ಜಲಾಶಯದ ಗರಿಷ್ಠ ಎತ್ತರದಿಂದ ಅದು, 40 ಮೈಲಿ (64 ಕಿ.ಮೀ.) ಉದ್ದ ಮತ್ತು 100 ಚದರ ಮೈಲಿ (260 ಚದರ ಕಿ.ಮೀ.) ಮೇಲ್ಮೈ ವಿಸ್ತೀರ್ಣವನ್ನು ಹೊಂದಿರುತ್ತದೆ. ಈ ಅಣೆಕಟ್ಟು ಯೋಜನೆಯಲ್ಲಿ ಕೆಲವು 1,000 ಮೆಗಾವ್ಯಾಟ್ಗಳಷ್ಟು ಜಲವಿದ್ಯುತ್ ನ್ನು ಉತ್ಪಾದಿಸುತ್ತದೆ. ಜೊತೆಗೆ, ಜಲಾಶಯ ಮೀನುಗಾರಿಕೆಯ ಕೇಂದ್ರವೂ ಮತ್ತು ಪ್ರವಾಸಿ ಆಕರ್ಷಣೆಯೂ ಮತ್ತು ಆರೋಗ್ಯ ಧಾಮವೂ ಆಗಿರುವಂತೆ ಅಭಿವೃದ್ಧಿಪಡಿಸಲಾಗಿದೆ.
[[File:Tarbela Dam USAID.jpg| 460px|right|thumb|ಜನರೇಟರ್ ತರ್ಬಾಲ ಅಣೆಕಟ್ಟಿನಲ್ಲಿ.]]
*ಎರಡನೇ ದೈತ್ಯಾಕಾರದ ಯೋಜನೆಯು ಸಿಂಧೂ ನದಿಗೆ ಕಟ್ಟಿದ, ತರಬೇಲಾ ಅಣೆಕಟ್ಟು. ಇದು ರಾವಲ್ಪಿಂಡಿ ವಾಯವ್ಯದ 50 ಮೈಲಿ (80 ಕಿಮೀ) ದೂರದಲ್ಲಿರುವ ಅಣೆಕಟ್ಟು. ಈ ಅಣೆಕಟ್ಟು, ಮಣ್ಣು ಮತ್ತು ಕಲ್ಲು ಸೇರಿ ಕಟ್ಟಿದ ರೀತಿಯ, 9,000 ಅಡಿ (2,700 ಮೀಟರ್) ಉದ್ದ ಮತ್ತು 470 ಅಡಿ (143 ಮೀಟರ್) ಎತ್ತರ, ಉಳ್ಳದ್ದು. ಅದರ ಜಲಾಶಯ 50 ಮೈಲಿ (80 ಕಿಮೀ) ಉದ್ದವಾಗಿದೆ. ಅಣೆಕಟ್ಟುನ ವಿದ್ಯುತ್ ಉತ್ಪಾದನೆ ಸಾಮರ್ಥ್ಯದಲ್ಲಿ ಮಂಗ್ಲಾ ಅಣೆಕಟ್ಟಿನ ಮೂರು ಪಟ್ಟು 3000 (ಮೆಗಾವ್ಯಾಟ್ಗ್) ಹಾಗೂ ಒಟ್ಟಾರೆ ಸಾಮರ್ಥ್ಯದಲ್ಲಿ ಸಂಭಾವ್ಯ ಗಣನೀಯವಾಗಿ ಇನ್ನೂ ಹೆಚ್ಚು.
*ಮೂರನೇಯ ಪ್ರಮುಖ ರಚನೆ 2004 ರಲ್ಲಿ ಪೂರ್ಣಗೊಂಡಿತು, ಅದು ಘಾಜಿ ಬರೋತಾ ಜಲವಿದ್ಯುತ್ ಯೋಜನೆ. ಸಿಂಧೂ ನದಿಯನ್ನು ಭಾಗಶಃ ತಿರುಗಿಸಲಾಗಿದೆ. ಅದರಿಂದ 1,450 ಮೆಗಾವ್ಯಾಟ್ಗಳಷ್ಟು ವಿದ್ಯುತ್ ಅತ್ಪಾದನೆ ಆಗುವುದು.<sup>[೪]</sup>
===ಇತರ ಯೊಜನೆಗಳು===
[[File:Kabulriverinjaa.jpg|460px|right|thumb|ಕಾಬೂಲ್ ನದಿ ಜಾದಲ್ಲಿ (jaa)]]
*ಸಿಂಧೂ ಕೆಳ ಬಯಲಿನ ಪ್ರದೇಶಕ್ಕೆ ಬಂದ ನಂತರ ಮುಖ್ಯವಾದ ಹಲವು ಬ್ಯಾರೇಜುಗಳು ಅಥವಾ ಅಣೆಕಟ್ಟೆಗಳು ಇವೆ. ಪರ್ವತ ಪ್ರದೇಶದಲ್ಲಿ ಸಿಂಧೂ ನದಿಗೆ ಪಶ್ಚಿಮ ಪ್ರಧಾನ ಜಲಮಾರ್ಗ ಒದಗಿಸುವುದು ಸ್ವಾತ್ ನದಿ, ಕಾಬುಲ್ ನದಿಯ ಉಪನದಿಯಾದ ಇದರ ಹರಿವು ಸ್ವಾತ್ ಕಾಲುವೆಗಳಲ್ಲಿ ಹರಿಯುವುದು. ಆ ಕಾಲುವೆಗಳು ಆ ಪ್ರದೇಶದಲ್ಲಿ, ಕಬ್ಬು ಮತ್ತು ಗೋಧಿ ಎರಡು ಪ್ರಮುಖ ಬೆಳೆಗಳಿಗೆ ನೀರಾವರಿ ಒದಗಿಸುವುದು.) ಪೆಷಾವರ್ನ ವಾಯವ್ಯದಲ್ಲಿ ಸುಮಾರು 12 ಮೈಲುಗಳು (19 ಕಿಮೀ) ದೂರದ ಕಾಬೂಲ್ ನದಿಯ, ವಾರ್ ಸೆಕ್ ವಿವಿಧೋದ್ದೇಶ ಯೋಜನೆಯು ಪೇಶಾವರ ಕಣಿವೆಯಲ್ಲಿ ಆಹಾರ ಬೆಳೆಗಳು ಮತ್ತು ಹಣ್ಣಿನ ತೋಟಗಳಿಗೆ ನೀರಾವರಿ ಒದಗಿಸುತ್ತದೆ ಮತ್ತು 240,000 ಕಿಲೋವ್ಯಾಟ್ಗಳ ವಿದ್ಯುತ್ ಉತ್ಪಾದಿಸುವುದು. ಬಯಲು ಪ್ರದೇಶದಲ್ಲಿರುವ 1949 ರ ಕಾಲಾಬಾಗ್ ಅಥವಾ ಜಿನ್ನಾ ಆಣೆಕಟ್ಟು ತಾಲ್ ಪ್ರಾಜೆಕ್ಟ್ ನ ಕಾಲುವೆಗಳ ವ್ಯವಸ್ಥೆಯ ಹತೋಟಿ ಮಾಡುವುದು. ಹಿಂದೆ ಮರುಭೂಮಿಯಾಗಿದ್ದ ಆ ಪ್ರದೇಶದ ಅಭಿವೃದ್ಧಿ iಯೊಜನೆಯನ್ನು ಆಯೋಜಿಸಲಾಗಿದೆ. ಅದು ಕೃಷಿ ವಿಸ್ತರಣೆ, ಗ್ರಾಮೀಣ ಉದ್ಯಮ ಅಭಿವೃದ್ಧಿ, ಮತ್ತು ಹಳ್ಳಿಗಳು ಮತ್ತು ಪಟ್ಟಣಗಳ ವಸಾಹತು ಪ್ರಚಾರ ಗುರಿ ಹೊಂದಿದೆ. ಮುಂದೆ ದೂರದ ಚಾಸ್ಮಾ ಆಣೆಕಟ್ಟು ಇದೆ. ಇನ್ನೂ ದೂರದಲ್ಲಿ ತವುನ್ಸಾ ಆಣೆಕಟ್ಟು ದೇರಾ ಘಾಜಿ ಖಾನ್ ಮತ್ತು ಮುಜಾಫರಗರ್ ಜಿಲ್ಲೆಗಳ ಭೂಮಿಗೆ ನೀರಾವರಿ ಒದಗಿಸಲು ವಿನ್ಯಾಸಗೊಳಿಸಲಾಗಿದೆ, ಅದು ಸುಮಾರು 100,000 ಕಿಲೋವ್ಯಾಟ್ಗಳ ವಿದ್ಯುತ್ ಸಹ ಉತ್ಪಾದಿಸುತ್ತದೆ. ಸಿಂಧ್ ಒಳಗೆ ಸಿಂಧೂ-ಗುಡ್ಡು, ಸಕ್ಕೂರು ಮತ್ತು ಕೊತ್ರಿ, ಅಥವಾ ಗುಲಾಮ್ ಮೊಹಮ್ಮದ್ ಈ ಮೂರು ಪ್ರಮುಖ ಬ್ಯಾರೇಜುಗಳಿವೆ. ಗುಡ್ಡು ಆಣೆಕಟ್ಟು ಕೇವಲ ಸಿಂಧ್ ಗಡಿಯ ಒಳಗಡೆ ಇದೆ ಮತ್ತು ದೀರ್ಘ 4,450 ಅಡಿಗಳಷ್ಟು (1,356 ಮೀಟರ್) ಉದ್ದ ಇದೆ. ಇದು ಸಕ್ಕೂರು, ಜಕಬಾಬದ್ ಪ್ರದೇಶದಲ್ಲಿ ಕೃಷಿ ಭೂಮಿ ಗೆ ವೀರು ಒದಗಿಸುವುದು. ಲಾರ್ಕಾನಾ ಮತ್ತು ಕಾಲತ್ ಜಿಲ್ಲೆಗಳ ಭಾಗಗಳಿಗತ್ನೀರ ಕೊಡುವುದು. . ಯೋಜನೆಯಲ್ಲಿ ಅಕ್ಕಿ ಕೃಷಿ ಹೆಚ್ಚಾಗಿದೆ, ಆದರೆ ಹತ್ತಿ ನದಿಯ ಎಡದಂಡೆಯ ಮೇಲೆ ಪ್ರಮುಖ ಬೆಳೆಯಾಗಿ ಮಾರ್ಪಟ್ಟಿದೆ ಮತ್ತು ನಗದು ಬೆಳೆಯಾಗಿ ಅಕ್ಕಿಬೆಳೆಯನ್ನು ಬದಲಿಸಿದೆ. ಈ ಸಕ್ಕೂರು ಆಣೆಕಟ್ಟನ್ನು 1932 ರಲ್ಲಿ ನಿರ್ಮಿಸಲಾಯಿತು ಮತ್ತು ಅದು 1 ಮೈಲಿ ಉದ್ದವಿದೆ (1.6 ಕಿ.ಮೀ). ಇದರ ಮೂಲದ ಕಾಲುವೆಗಳು ಆಹಾರ ಮತ್ತು ಹಣದ ಬೆಳೆಗಳಿಗೆ ಎರಡೂ ಉತ್ಪಾದಿಸುವ ಸುಮಾರು 5 ದಶಲಕ್ಷ ಎಕರೆಗಳಷ್ಟು (2 ಮಿಲಿಯನ್ ಹೆಕ್ಟೇರ್) ಭೂಮಿಗೆ ನೀರು ಒದಗಿಸುವುದು. ಕೃಷಿ ಪ್ರದೇಶದ ವಿಸ್ತರಣೆಗಾಗಿ ಗುಲಾಮ್ ಮೆಹಮ್ಮದ್ ಆಣೆಕಟ್ಟು ಎಂದು ಕರೆಯಲ್ಪಡುವ. ಕೊತ್ರಿ ಆಣೆಕಟ್ಟು 1955 ರಲ್ಲಿ ಕಟ್ಟಲ್ಪಟ್ಟಿತು. ಇದು ಹೈದರಾಬಾದ್ ಸಮೀಪದಲ್ಲಿದೆ ಮತ್ತು ಸುಮಾರು 3,000 ಅಡಿ (900 ಮೀಟರ್) ಉದ್ದವಾಗಿದೆ. ಬಲ ಬ್ಯಾಂಕ್ ಕಾಲುವೆ ಕರಾಚಿ ನಗರಕ್ಕೆ ಹೆಚ್ಚುವರಿ ನೀರನ್ನು ಒದಗಿಸುತ್ತದೆ. ಕಬ್ಬು ಕೃಷಿ ಬೆಳೆಗೆ ನೀರಾವರಿ ವಿಸ್ತರಿಸಲಾಗಿದೆ, ಇದು ಅಕ್ಕಿ ಮತ್ತು ಗೋಧಿ ಇಳುವರಿಗಳನ್ನು ಗಣನೀಯವಾಗಿ ಹೆಚ್ಚಿಸಿವೆ.
==ಅತಿ ಜಲಪೂರಣ ಸಮಸ್ಯೆ==
*ಭಾರತೀಯ ಉಪಖಂಡದಲ್ಲಿ ಮತ್ತು ಬೇರೆಡೆಯ ಅನುಭವವು ತಿಳಿಸುವುದು ಏನೆಂದರೆ ಎಚ್ಚರಿಕೆಯಿಂದ ನಿಯಂತ್ರಿತವಾಗದ ಹೊರತು ಅಣೆಕಟ್ಟು ಕಾಲುವೆ ನೀರಾವರಿ ಗಂಭೀರವಾಗಿ ಕೃಷಿ ಭೂಮಿಗೆ ಹಾನಿ ಮಾಡಬಹುದು, ಎಂದು ತೋರಿಸಿದೆ. ನೇರವಲ್ಲದ ಕಾಲುವೆಗಳು ನೀರಿನ ಮಣ್ಣಿನ ಮೂಲಕ ಹರಿದುಹೋಗುತ್ತದೆ ಆಗ ನೀರು ಹೀರಲ್ಪಟ್ಟು ಮತ್ತು ನೀರಿನ ಅಂತರ ಜಲಮಟ್ಟ ಹೆಚ್ಚಿ ಜವಳು ಹುಟ್ಟುಹಾಕುತ್ತದೆ, ಆದ್ದರಿಂದ ಮಣ್ಣಿನ ಕೃಷಿ ನೀರು ಕುಡಿದು ನಿಷ್ಪ್ರಯೋಜಕವಾಗುವುದು ಮತ್ತು ಅನುಪಯುಕ್ತ ಆಗುತ್ತದೆ. ಸಿಂಧೂ ಹಾಗೂ ಅದರ ಉಪನದಿಗಳ ಕಾಲುವೆಗಳ ಮೂಲಕ ನೀರಾವರಿ ಉದ್ದಕ್ಕೂ ವಿಸ್ತರಿಸಿದೆ, ಕೆಲವು ಪ್ರದೇಶಗಳಲ್ಲಿ ಅಂತರ್ಜಲ ಹೆಚ್ಚಿ ಆಳವಿಲ್ಲದ ಸರೋವರಗಳಾಗಿ ರೂಪಗೊಂಡಿದೆ. ಬೇರೆಡೆ ಮೇಲ್ಮೈ ತೀವ್ರ ಬೇಸಿಗೆ ಬಿಸಿಲಿನಿಂದ ಆವಿಯಾದ ನೀರು ಮೇಲೆ ಉಪ್ಪಿನ ಪದರಗಳನ್ನು ಉಂಟುಮಾಡಿ ಬೆಳೆಯನ್ನು ಬೆಳೆಯಲು ಅಸಾಧ್ಯ ಮಾಡಿದೆ, ಅದಕ್ಕಾಗಿ ನೀರು ಮತ್ತು ಉಪ್ಪು ಸಂಗ್ರಹವಾಗುವುದನ್ನು ತಪ್ಪಿಸಲು ಸಾಕಷ್ಟು ಒಳಚರಂಡಿ ವ್ಯವಸ್ಥೆಯನ್ನು ಒದಗಿಸಲಾಯಿತು.<sup>[೪]</sup>
==ನೋಡಿ==
*[[ಸಿಂಧೂ ನೀರು ಹಂಚಿಕೆ ಒಪ್ಪಂದ]]
*[[ಸಿಂಧೂತಟದ ನಾಗರೀಕತೆ]]
==ಹೊರ ಸಂಪರ್ಕ==
*[https://www.prajavani.net/op-ed/market-analysis/indus-river-threat-pakistan-615353.html ಸಿಂಧು ನದಿ - ಪ್ರಾಮೂಖ್ಯತೆ: ಇದು ಪಾಕ್ ಪಾಲಿನ ಜೀವನಾಡಿ–ಜೀವಭಯ, ಭಾರತಕ್ಕಿರುವ ಕೊನೆಯ ಅಸ್ತ್ರ;;ಪ್ರಜಾವಾಣಿ ;;: 17 ಫೆಬ್ರವರಿ 2019,]
==ಉಲ್ಲೇಖ==
[[ವರ್ಗ:ನದಿಗಳು]]
[[ವರ್ಗ:ಸಿಂಧೂ ಕಣಿವೆ ನಾಗರಿಕತೆ]]
pccjrbsk8g1l97f758ej1nb6bw8nbvf
1108909
1108906
2022-07-25T04:00:16Z
~aanzx
72368
Reverted 1 edit by [[Special:Contributions/2405:204:5310:D61E:0:0:FFF:AD|2405:204:5310:D61E:0:0:FFF:AD]] ([[User talk:2405:204:5310:D61E:0:0:FFF:AD|talk]]) (TwinkleGlobal)
wikitext
text/x-wiki
'''ಸಿಂಧೂ ನದಿ''' (ಸ್ಥಳೀಯವಾಗಿ '''ಸಿಂಧು''' ಎಂದು ಕರೆಯಲ್ಪಡುತ್ತದೆ) ಏಷ್ಯಾದಲ್ಲೇ ಅತ್ಯಂತ ಉದ್ದದ ನದಿಗಳಲ್ಲಿ ಒಂದಾಗಿದೆ. ಮಾನಸ ಸರೋವರದ ಸಮೀಪದ ಟಿಬೆಟಿಯನ್ ಪ್ರಸ್ಥಭೂಮಿಯಮೂಲದ, ನದಿ ಜಮ್ಮು ಮತ್ತು ಕಾಶ್ಮೀರದ ಲಡಾಖ್ಪ್ರದೇಶದ ಮೂಲಕ, ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಹಿಂದುಕುಶ್ ವ್ಯಾಪ್ತಿಯ ಕಡೆಗೆ ಕೋರ್ಸ್ ಅನ್ನು ಹಾದು ಹೋಗುತ್ತದೆ ಮತ್ತು ನಂತರ ಪಾಕಿಸ್ತಾನದ ಉದ್ದಕ್ಕೂ ವಿಲೀನಗೊಳ್ಳಲು ದಕ್ಷಿಣದ ದಿಕ್ಕಿನಲ್ಲಿ ಹರಿಯುತ್ತದೆ. ಸಿಂಧ್ನಬಂದರು ನಗರ ಕರಾಚಿ ಬಳಿ ಅರೇಬಿಯನ್ ಸಮುದ್ರದಲ್ಲಿ. ಇದು ಪಾಕಿಸ್ತಾನದ ಉದ್ದದ ನದಿ ಮತ್ತು ರಾಷ್ಟ್ರೀಯ ನದಿಯಾಗಿದೆ.
*{{ಟೆಂಪ್ಲೇಟು:ನದಿ/ಸಿಂಧೂ}}
==ಸಿಂಧೂ ನದಿಯ ಉಗಮ==
ಸಿಂಧೂ ನದಿ ([[ಆಂಗ್ಲ ಭಾಷೆ]]: ಇಂಡಸ್ ; [[ಟಿಬೆಟ್]] ಭಾಷೆ: ಸೆಂಗೆ ಚೂ;) [[ಪಾಕಿಸ್ತಾನ]] ಮತ್ತು ಉತ್ತರ [[ಭಾರತ|ಉತ್ತರ ಭಾರತದಲ್ಲಿ]] ಹರಿಯುವ ಒಂದು ಪ್ರಮುಖ ನದಿ. [[ಟಿಬೆಟ್|ಟಿಬೆಟ್ಟಿನ ಪ್ರಸ್ಥಭೂಮಿಯಲ್ಲಿರುವ]] [[ಮಾನಸಸರೋವರ]]ದ ಹತ್ತಿರ ಉಗಮಿಸುವ ಈ ನದಿ [[ಜಮ್ಮು ಮತ್ತು ಕಾಶ್ಮೀರ|ಕಾಶ್ಮೀರ]]ದ ಮೂಲಕ ಉತ್ತರ ಪಾಕಿಸ್ತಾನಕ್ಕೆ ಹರಿದು, ನಂತರ ದಕ್ಷಿಣ ಮುಖಕ್ಕೆ ತಿರುಗಿ ಇಡಿ [[ಪಾಕಿಸ್ತಾನ]]ದ ಉದ್ದಕ್ಕೆ ಹರಿದು, [[ಕರಾಚಿ]] ನಗರದ ಬಳಿ [[ಅರಬ್ಬಿ ಸಮುದ್ರ|ಅರಬ್ಬಿ ಸಮುದ್ರವನ್ನು]] ಸೇರುತ್ತದೆ.
==ನದಿಯ ಅಗಾಧತೆ==
*ಲೇಖನ:[[ಭಾರತದ ನದಿಗಳು]]
*ಸಿಂಧೂ ನದಿ, ಟಿಬೆಟನ ಮತ್ತು ಸಂಸ್ಕೃತದ ಸಿಂಧು ಸಿಂಧಿ ಸಿಂಧು ಅಥವಾ ಮೆಹರಾನ್ ದಕ್ಷಿಣ ಏಷ್ಯಾದಲ್ಲಿ ದೊಡ್ಡ ಹಿಮಾಲಯ-ಉಗಮ ನದಿ. ಇದು 2,000 ಮೈಲಿ (3,200 ಕಿ.ಮೀ. ಉದ್ದದ ಜಗತ್ತಿನ ಅತೀ ಉದ್ದದ ನದಿಗಳಲ್ಲಿ ಒಂದಾಗಿದೆ. ಇದರ ಒಟ್ಟು ಜಲಾನಯನ ಪ್ರದೇಶ 4,50,000 ಚದರ ಮೈಲಿ (11,65,000 ಚದರ ಕಿ.ಮೀ.), ಇದರಲ್ಲಿ 1,75,000 ಚದರ ಮೈಲಿ (4,53,000 ಚದರ ಕಿ.ಮೀ) ಪ್ರದೇಶ ಹಿಮಾಲಯದ ಶ್ರೇಣಿಗಳು ಮತ್ತು ಹಿಂದೂ ಕುಶ್ ಮತ್ತು ಕಾರಕೋರಂ ಶ್ರೇಣಿಯ ಬೆಟ್ಟದ ತಪ್ಪಲಲ್ಲಿ ಇರುವುದು. ; ಉಳಿದ ಪ್ರದೇಶ ಪಾಕಿಸ್ತಾನದ ಕಡಿಮೆ ಮಳೆ ಬೀಳುವ ಬಯಲು ಪ್ರದೇಶದಲ್ಲಿದೆ. ನದಿಯ ವಾರ್ಷಿಕ ಹರಿವು 58 ಘನ ಮೈಲಿ (243 ಘನ ಕಿ.ಮೀ); ನೈಲ್ ನದಿಯ ಎರಡರಷ್ಟು ಮತ್ತು [[ಟೈಗ್ರಿಸ್]] ಮತ್ತು ಯೂಫ್ರಟಿಸ್ ನದಿಗಳ ಒಟ್ಟು ಹರಿವಿನ ಮೂರರಷ್ಟು. ಆರಂಭಿಕ ದಾಖಲೆಗಳು ಮತ್ತು ಪ್ರಾಚೀನ ಭಾರತದ, ಸುಮಾರು 1500 ಕ್ರಿ.ಪೂ.ದ ಋಗ್ವೇದದ ಆರ್ಯನ್ ಜನರು ಸಂಯೋಜನೆ ಮಾಡಿದ ಶ್ಲೋಕಗಳಲ್ಲಿ ,ಸಿಂಧೂ ನದಿಯನ್ನು ಉಲ್ಲೇಖಿಸುತ್ತವೆ.ಅದೇ ದೇಶದ ಹೆಸರಿನ ಮೂಲವಾಗಿದೆ,
[[File:Acre foot.svg|thumb|ಒಂದು ಎಕರೆ ಘನಅಡಿ:Acre foot]]
*ಐದು ಪ್ರಮುಖ ನದಿಗಳು ಪೂರ್ವ ಭಾಗದಲ್ಲಿ ಸಿಂಧೂ ನದಿ ಸೇರುತ್ತವೆ. ಅವು ಝೀಲಂ, ಚೆನಾಬ್ ರವಿ, ಬಿಯಾಸ್,ಮತ್ತು ಸಟ್ಲೆಜ್; ಪಕ್ಕದಲ್ಲಿ ಈ 3 ಸಣ್ಣ ನದಿಗಳು - ಸೋನ್, ಹ್ಯಾರೋ ಮತ್ತು ಸೋನ್ ಸಹ ಸಿಂಧೂಗೆ ಸೇರುವುದು. ಪಶ್ಚಿಮ ಬದಿಯಲ್ಲಿ ಹಲವಾರು ಸಣ್ಣ ನದಿಗಳು ಸಿಂಧೂಗೆ ಸೇರುವುವು. ಇವುಗಳಲ್ಲಿ ಕಾಬೂಲ್ ದೊಡ್ಡ ನದಿ. ಅದರ ಮುಖ್ಯ ಉಪನದಿಗಳು ಅದೆಂದರೆ ಸ್ವಾತ್, ಪಂಜಕೊರ ಮತ್ತು ಕುನಾರ್. ಅಲ್ಲದೆ ಅನೇಕ ಸಣ್ಣ ತೊರೆಗಳೂ ಬಲಭಾಗದಿಂದ ಸಿಂಧೂವನ್ನು ಸೇರುತ್ತವೆ
*ಸಿಂಧೂ ನದಿಯ ಒಟ್ಟು ಹಿನ್ನೀರಿನ ಪ್ರದೇಶವು 3,74,700 ಚದರ ಮೈಲಿ. ಇದರಲ್ಲಿ ಸುಮಾರು 56% ಅಂದರೆ 2,04,300 ಚದರ ಮೈಲಿ ಪಾಕಿಸ್ತಾನದಲ್ಲಿದೆ. ಸಿಂಧೂ ನದಿ ಮತ್ತು ಅದರ ಉಪನದಿಗಳು ವಾರ್ಷಿಕವಾಗಿ ಸರಾಸರಿ ಸುಮಾರು 154 ಮಿಲಿಯನ್ ಎಕರೆ ಅಡಿ(ಘನಅಡಿ) ನೀರಿನ್ನು ತರುತ್ತವೆ<sup>@</sup>. ಇದರಲ್ಲಿ ಈ ಮೂರು ಪಶ್ಚಿಮ ನದಿಗಳಿಂದ 144,91 ಮಿಲಿಯನ್ ಎಕರೆ ಅಡಿ(ಘನಅಡಿ) ಮತ್ತು 9,14 ಎಂ.ಎ.ಎಫ್ ಪೂರ್ವ ನದಿಗಳಿಂದ ಬರುವುವು. ಈ ಹೆಚ್ಚಿನ ನೀರನ್ನು ಎಂದರೆ 104,73 ಎಂ.ಎ.ಎಫ್ ನೀರಾವರಿ ಬಗ್ಗೆ ತಿರುಗಿಸಲಾಗಿದೆ, 39,94 ಎಂ.ಎ.ಎಫ್ ಸಮುದ್ರಕ್ಕೆ ಹರಿಯುತ್ತದೆ ಮತ್ತು ಬಗ್ಗೆ 9,9 ಎಂ.ಎ.ಎಫ್ ಬಾಷ್ಪೀಕರಣ ಸೇರಿದಂತೆ ವ್ಯವಸ್ಥೆಯ ನಷ್ಟದಿಂದ ಹೋಗುವುದು.<ref>[https://www.britannica.com/place/Indus-River#ref1028145 Irrigation; Indus Waters Treaty]</ref><ref>[http://www.pmfias.com/indus-river-system-jhelum-chenab-ravi-beas-satluj/ indus-river-system]</ref>
*@: MAF of water=ಎಂ.ಎ.ಎಫ್.ನೀರು.:154 ಮಿಲಿಯನ್ ಎಕರೆ ಅಡಿ(ಘನಅಡಿ)ನೀರು = 15 ಕೋಟಿ 4 ಲಕ್ಷ ಎಕರೆಯ ಮೇಲೆ 1 ಅಡಿ ಎತ್ತರ ನಿಲ್ಲುವಷ್ಟು ನೀರು.
*[[:en: Acre-foot| 1 Acre-foot]] = an acre-foot is 43,560 cubic feet(ಘನಅಡಿ) (1,233 m<sup>3</sup>)1,233 ಘನಮೀಟರ್.
==ಸಿಂಧೂನದಿಯ ಮುಖ್ಯ ಉಪನದಿಗಳ ವಿವರ==
{| class="wikitable"
|-
!ನದಿಗಳು || ಉಗಮ || ಉದ್ದ ||ಸೇರುವ ಸ್ಥಳ
|-
|ಸಿಂಧೂ || ಮಾನಸ ಸರೋವರದ ಹತ್ತಿರ ಕೈಲಾಸ ಪರ್ವತ ||3180 ಕಿ.ಮೀ.;1114 (710?) ಕಿಮೀ ಭಾರತದಲ್ಲಿ ||ಸಿಂಧ್ ಬಳಿ ಅರಬ್ಬೀ ಸಮುದ್ರದಲ್ಲಿ
|-
|ಜೀಲಮ್ ||ವೆರಿನಾಗ್ || 725ಕಿ.ಮೀ. ||ಝಾಂಗ್ನಲ್ಲಿ ಚೆನಾಬ್ಗೆ ಸೇರುತ್ತದೆ (ಪಾಕಿಸ್ತಾನ)
|-
|ಚೀನಾಬ್ || ಬಾರ ಲೇಚ ಪಾಸ್ || 960 ಕಿ.ಮೀ.||ಹಿಮಾಚಲ ಪ್ರದೇಶದಲ್ಲಿ ಸಿಂಧೂ ಜೊತೆ ಒಂದಾಗಿಸುತ್ತದೆ
|-
|ರಾವಿ || ರೊಹತಾಂಗ್ ಪಾಸ್ ಹತ್ತಿರ || 720 ಕಿ.ಮೀ. || ಪಾಕಿಸ್ತಾನದಲ್ಲಿ ಚೆನಾಬ್ಗೆ ಸೇರ್ಪಡೆ
|-
|ಬಿಯಾಸ್ ||ರೊಹತಾಂಗ್ ಪಾಸ್ ಹತ್ತಿರ || 470 ಕಿ.ಮೀ. ||ಪಂಜಾಬ್ನಲ್ಲಿ ಸಟ್ಲೆಜ್ ನದಿಯನ್ನು ಸೇರುತ್ತದೆ
|-
|ಸೆಟ್ಲೆಜ್ ||1450 ಕಿ.ಮೀ. 1050 ಕಿ.ಮೀ. ಭಾರತದಲ್ಲಿ ||1500 ಕಿ.ಮೀ|| ಪಾಕಿಸ್ತಾನದಲ್ಲಿ ಬಿಯಾಸ್ ನದಿಸೇರಿ ಅರಬ್ಬೀ ಸಮುದ್ರದಲ್ಲಿ ಕೊನೆಗೊಳ್ಳುತ್ತದೆ. |-
|}
<ref>[http://www.indianewsbulletin.com/names-and-details-of-all-major-rivers-of-india-ganga-yamuna-brahmaputra-godavari-narmada-krishna-etc The Indus River System]</ref>
=== ಉಪನದಿಗಳು ===
{{Div col|cols=3}}
* ಬಿಯಾಸ್ ನದಿ
* ಚೆನಾಬ್ ನದಿ
* ಗಾರ್ ನದಿ
* ಗಿಲ್ಗಿಟ್ ನದಿ
* ಗೋಮಾಲ್ ನದಿ
* ಹುನ್ಜ ನದಿಯ
* ಝೀಲಂ ನದಿ
* ಕಾಬೂಲ್ ನದಿ
* ಕುನಾರ್ ನದಿ
* ಕುರ್ರಂ ನದಿ
* ಪಂಚನದ್ ನದಿ
* ರಾವಿ ನದಿ
* ಶೈಯೊಕ್ ನದಿ
* ಸೋನ್ ನದಿ
* ಸುರು ನದಿಯ
* ಸಟ್ಲೆಜ್ ನದಿ
* ಸ್ವಾತ್ ನದಿ
* ಜನಸ್ಕಾರ್ ನದಿ
* ಜೋಅಬ್ ನದಿ
{{Div end}}
(<ref>https://www.britannica.com/place/Indus-River</ref>
==ವಿವರ==
[[File:Indus river near Leh.jpg|thumb|ಲೆಹದ ಹತ್ತಿರ ಸಿಂಧೂ ನದಿ]]
*ಸಿಂಧೂ ನದಿ 18,000 ಅಡಿ (5,500 ಮೀಟರ್) ಎತ್ತರದಲ್ಲಿ ಲೇಕ್ ಮಾಪಮ್ ಬಳಿ ಚೀನಾದ ನೈಋತ್ಯ ಟಿಬೆಟ್ ನ ಸ್ವಾಯತ್ತ ಪ್ರದೇಶ ದಲ್ಲಿ ಹುಟ್ಟುತ್ತದೆ. ಸಿಂಧೂ ನದಿಯ ಸಾಂಪ್ರದಾಯಿಕ ಮೂಲ ಸೆಂಜ್ ಖಬಾಬ್ ಅಥವಾ "ಲಯನ್ ಮೌತ್", ಒಂದು ದೀರ್ಘಕಾಲಿಕ ಚಿಲುಮೆ, ಪವಿತ್ರ ಮೌಂಟ್ ಕೈಲಾಶ್ ಟಿಬೆಟಿಯನ್ ದೀರ್ಘ ಪರ್ವತ ಸ್ರೇಣಿಗಳ ಕಣಿವೆಯಲ್ಲಿದೆ. ಅಲ್ಲಿ ಸೆಂಜ್ ಖಬಾಬ್ ಒಂದು ಹರಿಯುವ ತೊರೆ. ಹತ್ತಿರದ ಹಲವಾರು ಉಪನದಿಗಳು, ದೊಡ್ಡವಾದರೂ ಭಿನ್ನವಾಗಿ ಎಲ್ಲವೂ ಹಿಮಕರಗುವಿಕೆಯನ್ನು ಅವಲಂಬಿಸಿವೆ. ಆದರೆ ಸೆಂಜ್ ಖಬಾಬ್ ನೀರಿನ ಹೊಳೆ. ಲಡಾಖ್ನಲ್ಲಿ ಸಿಂಧೂವಿಗೆ ಸೇರವ ಜನಸ್ಕಾರ್ ನದಿ, ಸ್ವತಃ ಆ ಸಿಂಧೂನದಿಗಿಂತ ಹೆಚ್ಚಿನ ನೀರಿನ ಹರಿವನ್ನು ಹೊಂದಿದೆ.
*ಸುಮಾರು 200 ಮೈಲಿ (320 ಕಿ.ಮೀ.) ಇದು ಸುಮಾರು 15,000 ಅಡಿ (4,600 ಮೀಟರ್) ವಿವಾದಿತ ಕಾಶ್ಮೀರ ಪ್ರದೇಶದ ಅಗ್ನೇಯ ಗಡಿ ದಾಟಿ ವಾಯುವ್ಯದಿಕ್ಕಿಗೆ ಹರಿಯುತ್ತದೆ. ಲೆಹ್ ದಾಟಿ ಚಿಕ್ಕ ದಾಗಿ ಲಡಾಖ್ (ಜಮ್ಮು ಮತ್ತು ಕಾಶ್ಮೀರ ಭಾರತದ-ಆಡಳಿತವಿರುವ ಪ್ರದೇಶದಲ್ಲಿ), ತನ್ನ ಮೊದಲ ಪ್ರಮುಖ ಉಪನದಿ ಜನಸ್ಕಾರ್ ನದಿಯು ಎಡದಲ್ಲಿ ಸೇರಿಕೊಳ್ಳುತ್ತದೆ. ಕಾಶ್ಮೀರದಲ್ಲಿ ಪಾಕಿಸ್ತಾನದ-ಆಡಳಿತ ಪ್ರದೇಶಗಳಲ್ಲಿ ಅದೇ ದಿಕ್ಕಿನಲ್ಲಿ 150 ಮೈಲುಗಳ (240 ಕಿ.ಮೀ.) ಮುಂದುವರಿದು, ಸಿಂಧೂ ಅದರ ಗಮನಾರ್ಹ ಉಪನದಿ ಶೈಯೊಕ್ ನದಿಯು ಅದರ ಬಲದಂಡೆಯಲ್ಲಿ ಸೇರಿಕೊಳ್ಳುತ್ತದೆ. ಮುಂದೆ ಹರಿದು ಕೊಹಿಸ್ತಾನ್ ಪ್ರದೇಶದಲ್ಲಿ. ದೂರದ ಪಾಕಿಸ್ತಾನದ ಖೈಬರ್ ಪಖ್ತೂನ್ಖ್ವಾದ ಪ್ರಾಂತ್ಯದಲ್ಲಿ ಹರಿಯುವುದು. ಇದು ಕಾರಕೋರಮ್ ಪರ್ವತ ಸ್ರೇಣಿ, ನಂಗಾ ಪರ್ವತ ಶೃಂಗಶ್ರೇಣಿ, ಮತ್ತು ಕೊಹಿಸ್ತಾನ್ ಎತ್ತರದ ಇಳಿಜಾರುಗಳಲ್ಲಿ ಪ್ರಬಲವಾದ (ಅತಿದೊಡ್ಡ) ಹಿಮನದಿಗಳು ಅದಕ್ಕೆ ಬಂದು ಸೇರುತ್ತವೆ, ಶೈಯೊಕ್, ಶಿಗಾರ್, [[ಗಿಲ್ಗಿಟ್]], ಮತ್ತು ಬೇರೆ ವಾಹಿನಿಗಳು ಹಿಮಪ್ರವಾಹದ (ಗ್ಲೇಶಿಯಲ್) ಕರಗುವಿಕೆಯ ನೀರೂ ಸಹ ಸಿಂಧೂ ನದಿಗೆ ಸೇರುತ್ತವೆ
*ಶಿಗಾರ್ ನದಿ ಬಾಲ್ತಿಸ್ತಾನ್ ದ ಸ್ಕಾರ್ದು ಬಳಿ ಬಲದಂಡೆಯಲ್ಲಿ ಸಿಂಧೂ ನದಿಯನ್ನು ಸೇರುತ್ತದೆ. ದೂರದ ಪ್ರವಾಹದ ಗಿಲ್ಗಿಟ್ ನದಿಯ ಮತ್ತೊಂದು ಬಲ ದಂಡೆಯ ಉಪನದಿ. ಇದು ಭುಂಜಿಯಲ್ಲಿ ಸೇರುವುದು. ನಂತರ ಸ್ವಲ್ಪ ದೂರದಲ್ಲಿ ಆಸ್ಟರ್ ನದಿ, ನಂಗಾ ಪರ್ವತ ಪೂರ್ವ ಇಳಿಜಾರು ಪ್ರವಾಹದ ವೇಗವಾಗಿ ಹರಿದು ಈ ಉಪನದಿ ಎಡ ದಂಡೆಯಲ್ಲಿ ಸೇರಿಕೊಳ್ಳುವುದು. . ಸಿಂಧೂ ನಂತರ ಪಶ್ಚಿಮ ಹರಿದು ದಕ್ಷಿಣ ಕ್ಕೆ ತಿರುಗುವುದು. ದಕ್ಷಿಣದಿಂದ ಪಶ್ಚಿಮಕ್ಕೆ ಹರಿಯುವುದು. ಅಲ್ಲಿ ಖೈಬರ್ ಪಖ್ತೂನ್ಖ್ವಾದ ಪ್ರಾಂತ್ಯವನ್ನು ಪ್ರವೇಶಿಸುವುದು. (15,000 17,000 ಅಡಿ ಆಳ ತಲುಪಲು ನಂಗಾ ಪರ್ವತ ಶಿಖರಪಂಕ್ತಿಯ ಉತ್ತರ ಮತ್ತು ಪಶ್ಚಿಮ ಬದಿಗಳಲ್ಲಿ ಸುಮಾರು 26,660 ಅಡಿ [8.126 ಮೀಟರ್])ಆಳದ ಕಣಿವೆಗಳಲ್ಲಿ ನೈರುತ್ಯ ತಿರುಗುತ್ತದೆ. 4,600 - 5,200 ಮೀಟರ್ ಮತ್ತು 12 ರಿಂದ 16 ಮೈಲುಗಳು (19 - 26 ಕಿಮೀ) ಅಗಲ ಹರಿಯುವುದು. . ಮುಂದೆ 4,000 5,000 ಅಡಿ (1,200 1,500 ಮೀಟರ್) ಎತ್ತರದಿಂದ ನದಿ ವೇಗವಾಗಿ ಇಳಿಜಾರು ಪ್ರದೇಶದಲ್ಲಿ ರಭಸವಾಗಿ ಇಳಿಯುವುದು.
*ಇದು ತರೆಬಲ ಅಣೆಕಟ್ಟು ಜಲಾಶಯ ತಲುಪುವವರೆಗೆ ಈ ಎತ್ತರದ ಪ್ರದೇಶದಿಂದ, ಸಿಂಧೂ ನದಿ ಖೈಬರ್ನ ಪಖ್ತೂನ್ಖ್ವಾದ ಪ್ರಾಂತ್ಯದ ಸ್ವಾತ್ ನದಿ ಮತ್ತು ಹಜಾರ ಪ್ರದೇಶಗಳ ನಡುವೆ ಕ್ಷಿಪ್ರವಾದ ಪರ್ವತ ಓಡುವ ನದಿಯಾಗಿ ಹರಿಯುತ್ತದೆ. ಸಿಂಧೂ ನದಿಯನ್ನು ಕಾಬೂಲ್ ನದಿ ಅಟ್ಟಾಕ್ ನ ಮೇಲಿನ ಭಾಗದಲ್ಲಿ ಸೇರುತ್ತದೆ. ಅಲ್ಲಿ ಸಿಂಧೂ 2,000 ಅಡಿ (600 ಮೀಟರ್) ಎತ್ತರದಲ್ಲಿ ಹರಿದು ಬರುವುದು. ಅಲ್ಲಿ ಮೊದಲ ಬಾರಿಗೆ ರೈಲು ಮತ್ತು ರಸ್ತೆ ಸೇತುವೆಯ ಮೂಲಕ ದಾಟಿ ಬರುವುದು. , ಅಂತಿಮವಾಗಿ, ಇದು ಸಾಲ್ಟ್ ಶ್ರೇಣಿಯ ವ್ಯಾಪ್ತಿಯಲ್ಲಿರುವ ಪಂಜಾಬ್ ನ ಮೈದಾನವನ್ನು ಸೀಳಿ ಕಾಲಾಭಾಗ್ ಬಳಿ ಪ್ರವೇಶಿಸುವುದು.
{{wide image|Indus Valley near Leh.jpg|850px|ಲಡಕ್ ಹತ್ತಿರ ಲೆಹದಲ್ಲಿ ಹರಿಯುವ ಸಿಂಧೂ [Ladakh), India|center}}
*ಸಿಂಧೂ ನದಿ ತನ್ನ ಅತ್ಯಂತ ಗಮನಾರ್ಹವಾದ ಪೂರ್ವ ಪಂಜಾಬ್ ನ ಮೈದಾನದಲ್ಲಿ ಹರಿಯುವ ಉಪನದಿಗಳನ್ನು ಪಡೆಯುತ್ತದೆ. ಈ ಐದು ನದಿಗಳಾದ ಝೀಲಂ, ಚೆನಾಬ್, ರಆವಿ, ಬಿಯಾಸ್, ಮತ್ತು ಸಟ್ಲೆಜ್ ಗಳು ಈ ಪ್ರದೇಶಕ್ಕೆ ಪಂಜಾಬ್ ( "ಐದು ನದಿಗಳು") -ಹೆಸರನ್ನು ನೀಡಿವೆ. ಈ ಪಂಜಾಬ್ ಪ್ರಾಂತ್ಯವು ಭಾರತ ಮತ್ತು ಪಾಕಿಸ್ತಾನಗಳ ನಡುವೆ ಹಂಚಿ ಹೋಗಿದೆ.<ref>[https://www.britannica.com/place/Indus-River Indus River PHYSICAL FEATURES]</ref>
==ಜಲಪೂರಣ ಪ್ರದೇಶ==
[[File:Bhakra Dam Aug 15 2008.JPG|200px|right|thumb|ಪಂಜಾಬ ಮತ್ತು ಹಿಮಾಚಲ ಪ್ರದೇಶ ರಾಜ್ಯದ ಗಡಿಯ ಭಾಕ್ರಾದಲ್ಲಿ ಸಟ್ಲೇಜ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.ಅಣೆಕಟ್ಟಿನ ಏಷ್ಯಾದ ಎರಡನೇ ಅತಿ ಎತ್ತರ 225.55 ಮೀ (740 ಅಡಿ) 261m ಮತ್ತು ಉದ್ದ 518.25 ಮೀ ಇದ್ದು "ಗೋವಿಂದ ಸಾಗರ್" ಎಂದು ಕರೆಯಲ್ಪಡುವ ಜಲಾಶಯ,9.34 ಶತಕೋಟಿ ಘನ ಮೀಟರ್ ವರೆಗೆ ನೀರನ್ನು ಸಂಗ್ರಹಿಸುತ್ತದೆ.(Bhakra Dam Aug 15 2008)]]
Drainage area (sq. km)
{| class="wikitable"
|-
! ರಾಜ್ಯ || ಜಲಪೂರಣ ಪ್ರದೇಶ (ಚದರ. ಕಿಮೀ)
|-
| ಜಮ್ಮು ಮತ್ತು ಕಾಶ್ಮೀರ || 193,762
|-
| ಹಿಮಾಚಲ ಪ್ರದೇಶ || 51,356
|-
| ಪಂಜಾಬ್ || 50,304
|-
| ರಾಜಸ್ಥಾನ || 15,814
|-
| ಹರಿಯಾಣ || 9,939
|-
| ಚಂಡೀಘಢ || 114
|-
| ಒಟ್ಟು || 321,289
|-
|}
<ref>{{Cite web |url=http://india-wris.nrsc.gov.in/wrpinfo/index.php?title=Indus_(Up_to_border) |title=Drainage area (sq. km) |access-date=2016-10-16 |archive-date=2016-12-10 |archive-url=https://web.archive.org/web/20161210111250/http://india-wris.nrsc.gov.in/wrpinfo/index.php?title=Indus_(Up_to_border) |url-status=dead }}</ref>
==ಸಿಂಧೂ ಜಲಾನಯನ ಪ್ರದೇಶದ ಮುಖ್ಯ ಲಕ್ಷಣಗಳು (ಗಡಿ ವರೆಗೆ)==
{| class="wikitable"
|-
! ವಿವರ||ಅಂಕೆ-ಅಂಶ
|-
|ಸಿಂಧೂ ನದಿಯ ಉದ್ದ ( (3,200 ಕಿಮೀ) || 1114 (ಭಾರತದಲ್ಲಿ) (ಕಿಮಿ)
|-
| ಸಂಗ್ರಹಣಾ ಪ್ರದೇಶ || 321289(Sq.km.)
|-
| ಸರಾಸರಿ ಜಲ ಸಂಪನ್ಮೂಲ ಸಂಭಾವ್ಯ (ಎಂಸಿಎಂ) || 73310 (MCM)
|-
| ಉಪಯೋಗಿಸಿಕೊಳ್ಳಬಲ್ಲ ಮೇಲ್ಮೈ ಜಲ ಸಂಪನ್ಮೂಲ (ಎಂಸಿಎಂ) || 46000(MCM)
|-
| ಪೂರ್ಣಗೊಂಡ ಯೋಜನೆಗಳು ಉಪಯುಕ್ತ ಶೇಖರಣಾ ಸಾಮರ್ಥ್ಯ (ಎಂಸಿಎಂ) || 16222.0(MCM)
|-
| ನಿರ್ಮಾಣ ಅಡಿಯಲ್ಲಿ ಯೋಜನೆಗಳು ಉಪಯುಕ್ತ ಶೇಖರಣಾ ಸಾಮರ್ಥ್ಯ (ಎಂಸಿಎಂ) ||100.00(MCM)
|-
| ಯೋಜನೆಗಳು ಒಟ್ಟು ಉಪಯುಕ್ತ ಶೇಖರಣಾ ಸಾಮರ್ಥ್ಯ (ಎಂಸಿಎಂ) || 16322.00(MCM)
|-
| ಜಲವಿಜ್ಞಾನದ ವೀಕ್ಷಣೆ ಕೇಂದ್ರಗಳು CWC ಯವು, ಸಂಖ್ಯೆ || 26
|-
|ಪ್ರವಾಹ ಮುನ್ಸೂಚನಾ ಕೇಂದ್ರಗಳು ಸಂಖ್ಯೆ || 0
|-
!MCM = ಮಿಲಿಯನ್ ಕುಬಿಕ್ ಮೀಟರ್ -ದಶಲಕ್ಷ ಘನಮೀಟರು.||
|-
|}
<ref>{{Cite web |url=http://india-wris.nrsc.gov.in/wrpinfo/index.php?title=Indus_(Up_to_border) |title=Salient Features of Indus Basin |access-date=2016-10-16 |archive-date=2016-12-10 |archive-url=https://web.archive.org/web/20161210111250/http://india-wris.nrsc.gov.in/wrpinfo/index.php?title=Indus_(Up_to_border) |url-status=dead }}</ref>
==ಹೆಸರು==
*ಈ ನದಿಯನ್ನು ಸಂಸ್ಕೃತದಲ್ಲಿ ಸಿಂಧು ಎಂದು ಕರೆಯಲಾಗುತ್ತಿತ್ತು, ಅದನ್ನು ಪ್ರಾಚೀನ ಇರಾನಿಯನ್ನರು 'ಹಿಂದೂ' ಎಂದೂ, ಅಸಿರಿಯಾದ ( 7 ನೇ ಶತಮಾನದ ಆರಂಭದ ಮಾಹಿತಿ) ಸಿಂದ ಎಂದು, ಅಬ್-ಇ-ಸಿಂಧ್ ಎಂದೂ, ಪರ್ಷಿಯನ್, ಗ್ರೀಕರು ಗೆ ಇಂಡಸ್ ಎಂದೂ, ಸಿಂಧೂ, ಪಸ್ತೂನರು ಅಲ್ ಸಿಂಧ್ ಎಂದೂ, ಅರಬ್ಬರು ಅ ಸಿಂಧೂ ಎಂದು ಚೀನೀ ಯರು ಸಿಂಟೊವ್ , ರೋಮನ್ನರು ಇಂಡಸ್ ಎಂದೂಕರಯುತ್ತಿದ್ದರು. ಸಿಂಧು ಅರ್ಥ "ನದಿ, ಹಳ್ಳ " ಆದರೆ ಅದು ನಿರ್ದಿಷ್ಟವಾಗಿ ಸಿಂಧೂ ನದಿಯನ್ನೇ ಸೂಚಿಸುತ್ತದೆ.
*ಸಂಸ್ಕೃತ ಪದ "ಸಿಂಧೂ" ಹಳೆಯ ಪರ್ಷಿಯನ್ ಪದ "ಹಿಂದೂ", ಎರವಲು ಪದದ ಪ್ರತಿಯಾಗಿ ಪ್ರಾಚೀನ ಗ್ರೀಕ್ ಪದ ಇಂಡೊಸ್ ರೋಮನೀಕರಣಗೊಂಡ ರೂಪ. ಪರ್ಶಿಯನ್ನರ ಹಿಂದೂ ಪದ ಆ ನದಿಯ ಆಚೆ ಇರುವವರೆಲ್ಲಾ ಹಿಂದೂಗಳೆಂದು ಕರೆಯಲು ಕಾರಣವಾಯಿತು. ಗ್ರೀಕರು ಆ ನದಿಗೆ ಇಂಡಸ್ ಎಂದುದು ಆ ನದಿಯ ಆಚೆ ಇರುವವರನ್ನು ಇಂಡಿಯನರು ಎಂದರು. ಹೀಗೆ ಭಾರತಕ್ಕೆ ಹಿಂದೂ ದೇಶ ಮತ್ತು ಇಂಡಿಯಾ ದೇಶ ಎಂದು ಹೆಸರು ಬಂದಿತು.<ref>G.P. Malalasekera 2003, p. 1137.</ref>
==ಇತಿಹಾಸ==
*ಪ್ರಾಚೀನ ಶಿಲಾಯುಗದ ನಿವೇಶನಗಳು ,ಆ ಸೋಅನ ಸಂಸ್ಕೃತಿಯ ಕಲ್ಲಿನ ಉಪಕರಣಗಳು, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಬಳಿ ಪೊತೋಹಾರ್ ನಲ್ಲಿ ಪತ್ತೆಯಾಗಿವೆ. ಇಸ್ಲಾಮಾಬಾದ್ ಹತ್ತಿರ ಪುರಾತನ ಗಾಂಧಾರದ ಸಮೀಪದಲ್ಲಿ 15,000 ವರ್ಷಗಳ ಹಿಂದೆ ಗುಹೆಯ ನಿವಾಸಿಗಳು ಇದ್ದ ಸಾಕ್ಷಿ ಮರ್ದನ್ ನಲ್ಲಿ ಕಂಡುಬಂದಿದೆ..
[[File:IVC Map.png|thumb|[[ಸಿಂಧೂತಟದ ನಾಗರೀಕತೆ]]IVC Map]]
*ಸಿಂಧೂ ಕಣಿವೆ ನಾಗರೀಕತೆಯ, ದೊಡ್ಡ ಪ್ರಮುಖ ನಗರಗಳಾದ [[ಹರಪ್ಪ]] ಮತ್ತು [[ಮೊಹೆಂಜೊ-ದಾರೋ]], ಸುಮಾರು 3300 ಕ್ರಿ.ಪೂ. ಕಾಲದ ಮತ್ತು ಪ್ರಾಚೀನ ಪ್ರಪಂಚದ ದೊಡ್ಡ ಮಾನವ ನಿವಾಸಗಳನ್ನು ಪ್ರತಿನಿಧಿಸುತ್ತವೆ. ಸಿಂಧೂ ಕಣಿವೆ ನಾಗರೀಕತೆಯು ಪಾಕಿಸ್ತಾನ್ ದ ಮತ್ತು ವಾಯವ್ಯ ಭಾರತದಾದ್ಯಂತ ಝೀಲಂ ನದಿಯ ಪೂರ್ವ ರೋಪರ್ ಸಟ್ಲೆಜ್ ನ ಮೇಲಿನ ಪ್ರದೇಶದ ವರೆಗೆ, ವ್ಯಾಪಿಸಿತ್ತು. ಕರಾವಳಿ ನೆಲೆಗಳು ಸುತಕಾಗನ್ ದೋರ್ ನಿಂದ, ಪಾಕಿಸ್ತಾನ ಗಡಿಗಳಲ್ಲಿ ಇರಾನ್ ಆಧುನಿಕ ಭಾರತದ ಗುಜರಾತ್ ಕಚ್ ವರೆಗೆ, ವಿಸ್ತರಿಸಿತ್ತು. ಅನೇಕ ವಿದ್ವಾಂಸರು ಪ್ರಾಚೀನ ಹಿಂದೂ-ಆರ್ಯನ್ನರ ಗಾಂಧಾರ ಸಮಾಧಿ ಸಂಸ್ಕೃತಿಯ ನೆಲೆಗಳು 1700 ಕ್ರಿ.ಪೂ. 600 ಕ್ರಿ.ಪೂ. ಅಭಿವೃದ್ಧಿಹೊಂದಿತ್ತೆಂದೂ, ಯಾವಾಗ ಗಾಂಧಾರ ಏಳಿಗೆ ಹೊಂದಿತೋ, ಮೊಹೆಂಜೊ-ದಾರೋ ಮತ್ತು ಹರಪ್ಪ ವಸತಿಗಳನ್ನು ಅಷ್ಟು ಸಮಯಕ್ಕಾಗಲೇ ಕೈಬಿಡಲಾಗಿತ್ತೆಂದು ನಂಬುತ್ತಾರೆ.
*ಸಿಂಧೂ ನದಿಯ ಕೆಳಗಿನ ಜಲಾನಯನ ಪ್ರದೇಶ ಇರಾನಿನ ಪ್ರಸ್ಥಭೂಮಿ ಮತ್ತು ಭಾರತೀಯ ಉಪಖಂಡದ ನಡುವೆ ನೈಸರ್ಗಿಕ ಗಡಿರೇಖೆಯನ್ನು ಉಂಟು ಮಾಡುತ್ತದೆ. ಈ ಪ್ರದೇಶದವು [[ಪಾಕಿಸ್ತಾನ]]ದ ಪ್ರಾಂತ್ಯಗಳು [[ಬಲೂಚಿಸ್ಥಾನ]], ಖೈಬರ್ ಪಖ್ತೂನ್ ಖ್ವಾ, ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯ ಮತ್ತು [[ಆಫ್ಘಾನಿಸ್ಥಾನ]] ದೇಶಗಳ ಮತ್ತು ಭಾರತದ ಕೆಲವು ಭಾಗಗಳನ್ನು ಒಳಗೊಂಡಿದೆ. ಅಲೆಕ್ಸಾಂಡರ್ ಸೈನಿಕರು ಈ ಭಾಗವನ್ನು ದಾಟಿ ಆಕ್ರಮಣ ಮಾಡಿದ್ದರು. ಆದರೆ ಅದನ್ನು ವಶಪಡಿಸಿಕೊಂಡ ನಂತರ ಮೆಸಿಡೋನಿಯನ್ನರು ಪಶ್ಚಿಮ ಭಾಗವನ್ನು ಹೆಲ್ಲೆನಿಕ್ ಸಾಮ್ರಾಜ್ಯಕ್ಕೆ ಸೇರಿಸಿಕೊಂಡರು. ಅವರು ಅಲೆಕ್ಸಾಂಡರ್ ಏಷ್ಯನ್ ಅಭಿಯಾನವನ್ನು ಮುಗಿಸಿ ನದಿಯ ದಕ್ಷಿಣ ಮಾರ್ಗ ಹಿಡಿದು, ಹಿಂತಿರುಗಿದರು. ಸಿಂಧೂ ಬಯಲು ಪರ್ಷಿಯನ್ ಸಾಮ್ರಾಜ್ಯದ ನಂತರ ಕುಶನ್ ಸಾಮ್ರಾಜ್ಯದ ಪ್ರಭಾವಕ್ಕೆ ಒಳಗಾಯಿತು. ನಂತರ ಹಲವಾರು ಶತಮಾನಗಳವರೆಗೆ ಮುಹಮ್ಮದ್ ಬಿನ್ ಕಾಸಿಮ್, ಘಜ್ನಿ ಮಹಮೂದ್, ಮೊಹಮ್ಮದ್ ಘೋರಿ, ತೈಮರಲೇನ (ತೈಮೂರ ಲಂಗ್?) ಮತ್ತು ಬಾಬರ ಮೊದಲಾದ ಮುಸ್ಲಿಮರು ಇವರ ಸೇನೆಗಳು ಪಂಜಾಬ್ ಮತ್ತು ದೂರದ ದಕ್ಷಿಣ ಮತ್ತು ಪೂರ್ವ ಒಳಪ್ರದೇಶಗಳಿಗೆ ನದಿ ದಾಟಿ ಆಕ್ರಮಣ ಮಾಡಿದರು.<ref>ಭಾರತದ ಇತಿಹಾಸ ಭಾಗ೧ -ಲೇಖಕ ಫಾಲಾಕ್ಷ.</ref>
===ಸಿಂಧೂ ನದಿಯ ಹರಿವು===
[[ಚಿತ್ರ:Indus river.svg|260px|right|thumb|[[ಸಿಂಧೂ ನದಿ]]]]
*'''ಸಿಂಧೂ ನದಿ ಎರಡನೇ ಅತಿದೊಡ್ಡ ಕೆಸರು ಕಾಯಗಳನ್ನು, ಅಂದರೆ -ಪ್ರತಿವರ್ಷ ಪರ್ವತಗಳ ಕೊರೆತದ ವಸ್ತುಗಳನ್ನು, ಸುಮಾರು 5 ದಶಲಕ್ಷ ಘನ ಕಿಲೋಮೀಟರ್ಗಳಷ್ಟು ಮರಳು ಮಣ್ಣು ಕಲ್ಲು ಇತ್ಯಾದಿ ವಸ್ತುಗಳನ್ನುನ್ನು ಪರ್ವತಗಳಿಂದ ತನ್ನ ಜಲಾವೃತ ಪ್ರದೇಶಕ್ಕೆ ತುಂಬುತ್ತದೆ.''' ಅವು ಹಿಮಾಲಯದಿಂದ ಹೆಚ್ಚಾಗಿ ಪಂಜಾಬ್’ನ (ಝೀಲಂ, ರವಿ, ಚೆನಾಬ್, ಬಿಯಾಸ್ ಹಾಗು ಸಟ್ಲೆಜ್) ದೊಡ್ಡ ನದಿಗಳು ಈ ವಸ್ತುಗಳ, ದೊಡ್ಡ ಕೊಡುಗೆಗೆ ಮುಖ್ಯ ಮೂಲ.
*ಐದು ಮಿಲಿಯನ್ ವರ್ಷಗಳ ಹಿಂದೆ ಸಿಂಧೂ ಈ ಪಂಜಾಬ್ ನದಿಗಳಿಗೆ ಸಂಪರ್ಕ ಹೊಂದಿರಲಿಲ್ಲ, ಅರಬ್ಬೀ ಸಮುದ್ರದ ಬದಲಿಗೆ ಪೂರ್ವಕ್ಕೆ ಹರಿದು ಗಂಗಾಕ್ಕೆ ಸೇರುತ್ತಿತ್ತು. ಆದರೆ 45 ಮಿಲಿಯನ್ ವರ್ಷಗಳ ಹಿಂದೆ, ಪಶ್ಚಿಮ ಟಿಬೆಟ್ ಮರಳು ಮತ್ತು ಹೂಳು ಅರಬ್ಬೀ ಸಮುದ್ರ ಸೇರುತ್ತಿತ್ತು. ಆ ಸಮಯದಲ್ಲಿ ಪುರಾತನ ಸಿಂಧೂ ನದಿಯ ಹಿಂದಿನ ಹರಿವಿನ ಅಸ್ತಿತ್ವವನ್ನು ಸೂಚಿಸುವ ಕುರುಹು ಕಾಣುವುದು. ಈ ಮೂಲ-ಸಿಂಧು ನದಿಯ ಮುಖಜ ಭೂಮಿ ತರುವಾಯ ಅಫಘಾನ್-ಪಾಕಿಸ್ತಾನ ಗಡಿಯಲ್ಲಿ ಕತವಾಜ ಮುಖಜ ಭೂಮಿಯಲ್ಲಿ (ಜಲಾನಯನ ಪ್ರದೇಶ) ಕಂಡುಬಂದಿದೆ.
*ನವೆಂಬರ್ 2011 ರಲ್ಲಿ, ಉಪಗ್ರಹ ಚಿತ್ರಗಳು ಸಿಂಧು ನದಿಯು ಭಾರತವನ್ನು ವಿಶಾಲ ಕಚ್ ನ ರಣ್ ನಲ್ಲಿ, ಮತ್ತು ಕಿರಿಯ ಕಛ್ ನ ರಣ್ ನಲ್ಲಿ ಮತ್ತು ಅಹಮದಾಬಾದ್ ಬಳಿ ಇರುವ ನಾಲ್ ಸರೋವರಕ್ಕೆ , ಮರು ಪ್ರವೇಶಿಸಿತ್ತು ಎಂದು ತೋರಿಸಿತು. ಭಾರಿ ಮಳೆ ಮಂಚಾರ್, ಹೇಮಲ್ ಮತ್ತು ಕಾಲರಿ ಸರೋವರಗಳನ್ನು (ಎಲ್ಲಾ ಆಧುನಿಕ ಪಾಕಿಸ್ತಾನದಲ್ಲಿದೆ) ಮುಳುಗಿಸಿದೆ. ಈ ಘಟನೆ ಸಿಂಧು ನದಿಯ ದಿಕ್ಕನ್ನು ಬದಲಾಯಿಸಿದ ಎರಡು ಶತಮಾನಗಳ ನಂತರ ಮತ್ತು ಜೊತೆಗೆ 1819 ಕಚ್ ನ ರಣ್ ಭೂಕಂಪದಿಂದ ನದಿಯು ಪಶ್ಚಿಮಾಭಿಮುಖವಾಗಿ ಹರಿವು ಪಡೆದ ನಂತರ ಸಂಭವಿಸಿದೆ.<ref>[http://indiatoday.intoday.in/story/indus-river-re-enters-india/1/158976.html Indus re-enters India after two centuries, feeds Little Rann, Nal Sarovar]</ref>
===ನದೀ ಹರಿವು===
*ಸಿಂಧೂ ನದಿ ವ್ಯವಸ್ಥೆಯ ಪ್ರಮುಖ ನದಿಗಳು ಹಿಮದಿಂದ ಪೂರಣವಾಗುತ್ತದೆ. ಅವರ ಹರಿವು ವರ್ಷದ ವಿವಿಧ ಸಮಯಗಳಲ್ಲಿ ಬದಲಾಗುತ್ತದೆ: ನದೀ ಹರಿವು ಚಳಿಗಾಲದ ತಿಂಗಳುಗಳಲ್ಲಿ (ಫೆಬ್ರವರಿ ಡಿಸೆಂಬರ್) ಅವಧಿಯಲ್ಲಿ ಕನಿಷ್ಠ ಆಗಿರುತ್ತದೆ; ವಸಂತಕಾಲದಲ್ಲಿ ಮತ್ತು ಬೇಸಿಗೆಯ ಆರಂಭದಲ್ಲಿ (ಜೂನ್ ಮಾರ್ಚ್) ನೀರಿನ ಹರಿವಿನಲ್ಲಿ ಏರಿಕೆ ಇರುತ್ತದೆ; ಪ್ರವಾಹಗಳು ಮಳೆಗಾಲದಲ್ಲಿ (ಜುಲೈನಿಂದ ಸೆಪ್ಟೆಂಬರ್) ಸಂಭವಿಸಬಹುದು. ಕೆಲವೊಮ್ಮೆ ವಿನಾಶಕಾರಿ ತತ್ಕ್ಷಣದ ಪ್ರವಾಹ ಇರುತ್ತದೆ. ಸಿಂಧೂ ಹಾಗೂ ಅದರ ಉಪನದಿಗಳು ತಮ್ಮ ಸಂಗ್ರಹಾಗಾರಗಳ ಬೆಟ್ಟದ ಮೇಲಿನ ಭಾಗಗಳಿಂದ ತಮ್ಮ ನೀರನ್ನು ಪಡೆಯುತ್ತವೆ. ಆದ್ದರಿಂದ, ಅವುಗಳ ಭರಪೂರ ಹರಿವು ತಪ್ಪಲಿನಲ್ಲಿ ಗರಿಷ್ಠ; ಬಯಲು ಪ್ರದೇಶದಲ್ಲಿ ಜಲಪೂರಣ ಮತ್ತು ಬಾಷ್ಪೀಕರಣ ಮತ್ತು ಸೋರುವಿಕೆಯಿಂದ ಗಣನೀಯವಾಗಿ ಮೇಲ್ಮೈ ಹರಿವಿನ ಪ್ರಮಾಣವು ಕಡಿಮೆ. ನೀರಿನ ಮುಂಗಾರು ತಿಂಗಳ ನಂತರದ ಸೆಪ್ಟಂಬರ್ ನವೆಂಬರ್`ಅವಧಿಯಲ್ಲಿ ಮಳೆ ಮೂಲಕ ಹರಿವು ಹೆಚ್ಚಾಗುತ್ತದೆ. ಸಿಂಧೂವಿನ ನೀರಿನ ಮಟ್ಟವು ಡಿಸೆಂಬರ್ ಮಧ್ಯ ದಿಂದ ಫೆಬ್ರವರಿ ಮಧ್ಯದವರೆಗೆ ಹರಿವು ಕಡಿಮೆ ಆಗುವುದು. ಈ ನಂತರ ನದಿ, ಮಾರ್ಚ್ ಕೊನೆಯಲ್ಲಿ ಪ್ರವಾಹ ನಿಧಾನವಾಗಿ ಜಾಸ್ತಿಯಾಗುತ್ತದೆ. ತದನಂತರ ನೀರಿನ ಮಟ್ಟವು ಸಾಮಾನ್ಯವಾಗಿ ಮಧ್ಯ ಜುಲೈನಲ್ಲಿ ಮತ್ತು ಆಗಸ್ಟ್`ನಲ್ಲಿ ನೀರಿನ ಮಟ್ಟ ಏರಲು ಆರಂಭವಾಗುತ್ತದೆ. ನದಿ ನಂತರ ಕ್ರಮೇಣ ಅಕ್ಟೋಬರ್ ಆರಂಭದವರೆಗೆ ವೇಗವಾಗಿ ನೀರಿನ ಮಟ್ಟ ಕಡಿಮೆಯಾಗುತ್ತದೆ . ಝೀಲಂ, ಚೆನಾಬ್ ರವಿ, ಬಿಯಾಸ್, ಸಟ್ಲಜ್ ಸಿಂಧೂ ನದಿಯ ಇತರ ಪ್ರಮುಖ ಉಪನದಿಗಳು.
==ಜೀವ ಜಾಲ==
*ಅಲೆಗ್ಜಾಂಡರನು ಬಂದ ಕಾಲದಲ್ಲಿ ಸಿಂಧೂನದಿಯ ಬಯಲಲ್ಲಿ ಕಾಡು ಇತ್ತು ಎಂದಿದ್ದಾನೆ. ಬಾಬರ ಅವನ 'ಬಾಬರ್ ನಾಮಾ'ದಲ್ಲಿಯೂ ಸಹ ಅಲ್ಲಿ ಕಾಡು ಮತ್ತು ಘೇಂಡಾಮೃಗಗಳಿದ್ದವು ಎಂದಿದ್ದಾನೆ. ಆದರೆ ಈಗ ಏನೂ ಉಳಿದಿಲ್ಲ. ನೀರಾವರಿಯಿಂದ ಮಾತ್ರಾ ಕೃಷಿ ಕಾರ್ಯ ನಡೆಯುವುದು. ಕೃಷಿಗಾಗಿ ಎಲ್ಲಾ ಕಾಡೂ ನಾಶವಾಗಿದೆ. ಅಲ್ಲಿ ಮಳೆಯೂ ಬಹಳ ಕಡಿಮೆ. ಆದರೆ ನದಿಯಲ್ಲಿ ಮಾತ್ರಾ ವಿಶೇಷ ಜೀವ ಜಾಲವಿದೆ. ಸಿಂಧೂ ನದಿ ಮತ್ತು ಅದರ ಜಲಾನಯನ ಶ್ರೀಮಂತ ಜೀವವೈವಿಧ್ಯ ಹೊಂದಿದೆ. ಇಂದು ಸಿಂಧೂ ನದಿಯಲ್ಲಿ 25 ಉಭಯಚರಗಳ ಜಾತಿಗಳು ಮತ್ತು 147 ವಿವಿಧ ಜಾತಿಗಳ ನೆಲೆಯಾಗಿದೆ, ಅದರಲ್ಲಿ 22 ಜಾತಿಗಳು ಸಿಂಧೂ ನದಿಯಲ್ಲಿ ಮಾತ್ರ ಕಂಡುಬರುವುವು.
*'ಕುರುಡು ಸಿಂಧೂ ನದಿಯ ಡಾಲ್ಫಿನ್' (Platanista ಚಿಕ್ಕ ಇಂಡಿಕಸ್) ಡಾಲ್ಫಿನ್ ಒಂದು ಉಪ ಜಾತಿಯು ಕೇವಲ ಸಿಂಧೂ ನದಿಯಲ್ಲಿ ಕಂಡುಬರುತ್ತದೆ. ಈ ಹಿಂದೆ ಸಿಂಧೂ ನದಿಯ ಉಪನದಿಗಳಲ್ಲಿ ಇತ್ತು. ವಿಶ್ವ ವನ್ಯಜೀವ ನಿಧಿ ಪ್ರಕಾರ ಕೇವಲ 1,000 ಡಾಲ್ಫಿನ್ ಇದ್ದು, ಇದು ಇನ್ನೂ ಅಸ್ತಿತ್ವದಲ್ಲಿರುವ ಅತ್ಯಂತ ಬೆದರಿಕೆಗೆ ಒಳಗಾದ ಸಿಟಾಸಿಯಾನ್ (ದೊಡ್ಡಜಲಚರ)ಗಳಲ್ಲಿ ಒಂದಾಗಿದೆ.
*ಎಲ್ಲಾ ಕೆಳ ಸಿಂಧ್ ಹಾಡಿಯಲ್ಲಿ -ನದಿಯಲ್ಲಿ ಮೀನುಗಳು ಅವುಗಳ ಸಂಖ್ಯೆಯು ಹೆಚ್ಚು. ಸಕ್ಕೂರು, ಥತ್ತಾ ಮತ್ತು ಕೊತ್ರಿಗಳಲ್ಲಿ ಪ್ರಮುಖ ಮೀನುಗಾರಿಕೆ ಕೇಂದ್ರಗಳು ಇವೆ. ಕರಾಚಿಯ, ದೊಡ್ಡ ಡೆಲ್ಟಾ ವಿಶ್ವದ ಸಂರಕ್ಷಣಕಾರರಿಂದ ಪ್ರಮುಖ ಪರಿಸರ ಪ್ರದೇಶಗಳಲ್ಲಿ ಒಂದಾಗಿದೆ ಎಂದು ಗುರುತಿಸಲ್ಪಟ್ಟಿದೆ.<ref>{{Cite web |url=http://www.unwater.org/downloads/worldstop10riversatriskfinalmarch13_1.pdf |title="Indus River" (PDF). |access-date=2016-10-14 |archive-date=2013-05-25 |archive-url=https://www.webcitation.org/6GsC7TTei?url=http://www.unwater.org/downloads/worldstop10riversatriskfinalmarch13_1.pdf |url-status=dead }}</ref>
==ಸಿಂಧೂನದಿ ಮತ್ತು ಆರ್ಥಿಕ ಸಂಪತ್ತು==
*'''[[ಭಾರತ]]ದಲ್ಲಿ''' ಹಲವಾರು ಅಣೆಕಟ್ಟುಗಳು, ಬ್ಯಾರೇಜುಗಳು ಮತ್ತು ಲಿಂಕ್ ಕಾಲುವೆಗಳನ್ನು ಪಂಜಾಬ್ ಮತ್ತು ನೆರೆಯ ರಾಜ್ಯಗಳಿಗೆ '''ಪೂರ್ವ-ಸಿಂಧೂ ಉಪನದಿಗಳ ನೀರನ್ನು ವಿತರಿಸಲು''' ನಿರ್ಮಿಸಲಾಗಿದೆ. ಬಿಯಾಸ್ ಮತ್ತು ಸಟ್ಲೇಜ್ ಒಂದುಗೂಡುವಲ್ಲಿರುವ ಹರಕೆ ಬ್ಯಾರೇಜು (ಆಣೆಕಟ್ಟು) ಇಂದಿರಾ ಗಾಂಧಿ ಕಾಲುವೆಗೆ ನೀರು ಹರಿಸುವುದು, ಅದು 400 ಮೈಲುಗಳ (640 ಕಿಮೀ) ದೂರದಲ್ಲಿರುವ ನೈಋತ್ಯ ಪಶ್ಚಿಮ ರಾಜಸ್ಥಾನದ ಮರುಭೂಮಿಯ ಸುಮಾರು 1.5 ದಶಲಕ್ಷ ಎಕರೆಗಳಷ್ಟು ಪ್ರದೇಶಕ್ಕೆ (607,000 ಹೆಕ್ಟೇರ್) ನೀರಾವರಿ ಒದಗಿಸುತ್ತದೆ. ಈ ಮುಖ್ಯ ಕಾಲುವೆ 1987 ರಲ್ಲಿ ಪೂರ್ಣಗೊಂಡಿತು.
*'''[[ಪಾಕಿಸ್ತಾನ]]ದಲ್ಲಿ'''ಸಿಂಧೂ ನದಿ ಪಂಜಾಬ್ ಮತ್ತು ಸಿಂಧ್ ಬಯಲು ಪ್ರದೇಶಗಳಿಗೆ ಪ್ರಮುಖ ‘ಜಲ ಸಂಪನ್ಮೂಲ’ ಪೂರೈಕೆದಾರ. ಇದು [[ಪಾಕೀಸ್ತಾನ]]ದಲ್ಲಿ ಕೃಷಿ ಮತ್ತು ಆಹಾರ ಉತ್ಪಾದನೆಯ ಬೆನ್ನೆಲುಬು ಎನ್ನಬಹುದು. ನದಿ ಸಿಂಧೂ ಕಣಿವೆಯಲ್ಲಿ ವಿಶೇಷವಾಗಿ ಜೀವನಾಧಾರ; ಏಕೆಂದರೆ ಅಲ್ಲಿ ಕೆಳ ಬಯಲಿನಲ್ಲಿ ಮಳೆ ಕಡಿಮೆ - ಅತ್ಯಲ್ಪ. [[ಸಿಂಧೂ ಕಣಿವೆ ನಾಗರೀಕತೆ]]ಯ ಜನರು ನೀರಾವರಿ ಕಾಲುವೆಗಳನ್ನು ಮೊದಲು ಮಾಡಿದರು. ನಂತರ ಕುಶಾನ್ ಸಾಮ್ರಾಜ್ಯದ ಮತ್ತು ಮೊಘಲ್ ಸಾಮ್ರಾಜ್ಯದ ಎಂಜಿನಿಯರ್ಗಳು ಕಾಲುವೆಗಳನ್ನು ನಿರ್ಮಿಸಿದರು.. ಆಧುನಿಕ ನೀರಾವರಿಯು 1850 ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಿಂದ ರಚಿಯಿಸಲಾಯಿತು. ಹಳೆಯ ಕಾಲುವೆಗಳ ಮರುಸ್ಥಾಪನೆ ಜೊತೆ ಜೊತೆಗೆ, ಆಧುನಿಕ ಕಾಲುವೆಗಳ ನಿರ್ಮಾಣ ಮಾಡಲಾಯಿತು.. ಬ್ರಿಟಿಷ್ ರು ವಿಶ್ವದ ಅತ್ಯಂತ ಸಂಕೀರ್ಣವಾದ ನೀರಾವರಿ ಜಾಲಗಳ ನಿರ್ಮಾಣದ ಮೇಲ್ವಿಚಾರಣೆಯನ್ನು ನೋಡಿಕೊಂಡರು. ಸಕ್ಕೂರು, ಜಕೊಬಾಬಾದ್ ಲರ್ಖಾನಾ ಮತ್ತು ಕಾಲತ್ ನೀರಾವರಿ - ಗುಡ್ಡು ಅಣೆಕಟ್ಟೆ (ನೀರಾವರಿ ಕಾಲುವೆ ವ್ಯವಸೆ)್ಥ 1.350 ಮೀ (4,430 ಅಡಿ) ಉದ್ದವಾಗಿದೆ. ಸಕ್ಕೂರು ಆಣೆಕಟ್ಟು 20,000 ಚದರ ಕಿ.ಮಿ.(7,700 ಚ ಮೈಲಿ) ಗೂ ಹೆಚ್ಚು ನೀರಾವರಿಯ ಕಾರ್ಯನಿರ್ವಹಿಸುತ್ತದೆ.
[[File:Tarbela Dam during the 2010 floods.jpg|420px|right|thumb|ಪಾಕಿಸ್ತಾನ ರಾವಲ್ಪಿಂಡಿಯ ಸಮೀಪ ತರಬೆಲಾ ಅಣೆಕಟ್ಟು 2010 ರ ಅತಿವೃಷ್ಟಿ ಸಮಯದಲ್ಲಿ]]
*ಪಾಕಿಸ್ತಾನ ಅಸ್ತಿತ್ವಕ್ಕೆ ಬಂದ ನಂತರ, 1960 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನೀರಿನ ನಿಯಂತ್ರಣ ಒಪ್ಪಂದಕ್ಕೆ ಸಹಿ ಹಾಕಿದವು. ಪಾಕಿಸ್ತಾನ ಸಿಂಧೂ ನದಿ ಮತ್ತು ಅದರ ಎರಡು ಉಪನದಿಗಳು ಝೀಲಂ ಮತ್ತು ಜೆನಾಬ್, ಈ ನದಿಗಳ ಭಾರತದ ಮೇಲುಭಾಗದ ನದಿಯ ಪೂರ್ಣ ನೀರನ್ನು ಪಡೆಯುತ್ತದೆ. ಒಪ್ಪಂದದ ಪ್ರಕಾರ ಪಾಕಿಸ್ತಾನದ ಪಶ್ಚಿಮದಲ್ಲಿ ಹರಿಯುವ ಸಿಂಧೂ, [[ಝೇಲಮ್|ಝೇಲಂ]] ಮತ್ತು [[ಚೀನಾಬ್|ಚಿನಾಬ್]]ಗಳ ಮೇಲೆ ಆ ದೇಶಕ್ಕೆ ಹೆಚ್ಚಿನ ಹಕ್ಕು ನೀಡಲಾಗಿದೆ. ಆದರೆ ಈ ನದಿಗಳ ಮೂಲ ಇರುವುದು ಭಾರತ ದೇಶದಲ್ಲಿ. ಹಾಗಾಗಿ ಇವುಗಳ ನೀರಿನ ಶೇ 20ರಷ್ಟನ್ನು ಭಾರತ ಬಳಸಬಹುದು. ಈ ನದಿಗಳಿಂದ 13.32 ಲಕ್ಷ ಎಕರೆಗೆ ನೀರಾವರಿ, 18,600 ಮೆಗಾವಾಟ್ ವಿದ್ಯುತ್ ಉತ್ಪಾದಿಸಲು ಭಾರತಕ್ಕೆ ಅವಕಾಶವಿದೆ. ಆದರೆ ಈಗ ಭಾರತ 8 ಲಕ್ಷ ಎಕರೆ ಮಾತ್ರ ನೀರಾವರಿಗೆ ಒಳಪಡಿಸಿದ್ದು 3,034 ಮೆಗಾವಾಟ್ ವಿದ್ಯುತ್ ಮಾತ್ರಾ ಉತ್ಪಾದನೆ ಮಾಡುತ್ತದೆ.
==ಆಣೆಕಟ್ಟೆಗಳು ಮತ್ತು ನೀರಾವರಿ==
*ಪಾಕಿಸ್ತಾನ ಸಿಂಧೂ ಜಲಾನಯನ ಪ್ರದೇಶ ಯೋಜನೆಗೆ ಪ್ರಾಥಮಿಕವಾಗಿ ಮುಖ್ಯ ಎರಡು ಅಣೆಕಟ್ಟುಗಳ ನಿರ್ಮಾಣ ಮಾಡಿತು. ಝೀಲಂ ನದಿಗೆ ಮಂಗಳಾ ಅಣೆಕಟ್ಟು ಮತ್ತು ಸಿಂಧೂ ನದಿಗೆ ತರಬೇಲಾ ಅಣೆಕಟ್ಟು ನಿರ್ಮಿಸಿತು. ಜೊತೆಗೆ ಅದರ ಉಪ ಅಣೆಕಟ್ಟುಗಳನ್ನು ಕಟ್ಟಲಾಗಿದೆ. [16] ಪಾಕಿಸ್ತಾನ ವಾಟರ್ ಎಂಡ್ ಪವರ್ ಡೆವಲಪ್ಮೆಂಟ್ ಅಥೋರಿಟಿಯು ಸಿಂಧೂ ನೀರಿನ ಉಪಯೋಗಕ್ಕಾಗಿ ಚಸ್ಮಾ -ಝೀಲಂ ಲಿಂಕ್ ಕಾಲುವೆಯ ನಿರ್ಮಾಣ ಕೈಗೊಂಡರು. ಚಸ್ಮಾ ಮತ್ತು ಝೀಲಂ ನದಿಗಳ ಲಿಂಕ್ ಕಾಲುವೆಗಳು - ಬಹವಾಲ್ಪುರ್ ಮತ್ತು ಮುಲ್ತಾನ್ನ ಪ್ರದೇಶಗಳಿಗೆ ನೀರು ಸರಬರಾಜು ವಿಸ್ತರಿಸುವುದು. ಪಾಕಿಸ್ತಾನ '''ರಾವಲ್ಪಿಂಡಿಯ ಸಮೀಪ ತರಬಲಾ ಅಣೆಕಟ್ಟು''' ನಿರ್ಮಿಸಿದೆ; ಅದು - 2,743 ಮೀಟರ್ (9,000 ಅಡಿ) ಉದ್ದ ಮತ್ತು 143 ಮೀಟರ್ (470 ಅಡಿ) ಎತ್ತರವಿದ್ದು 80 ಕಿಲೋಮೀಟರ್ (50 ಮೈಲಿ) ಉದ್ದದ ಜಲಾಶಯ ಹೊಂದಿದೆ.<ref>[https://www.britannica.com/topic/Mangla-Dam Mangla Dam]</ref>
==ನೀರಾವರಿ ಮತ್ತು ವಿದ್ಯುತ್==
*ಭಾರತ ದೇಶಕ್ಕೆ ಸಂಬಂಧಪಟ್ಟಮತೆ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಹರ್ಯಾಣ, ಪಂಜಾಬ್, ರಾಜಸ್ಥಾನ, ಈ ಎಲ್ಲಾ ರಾಜ್ಯಗಳಲ್ಲಿ ಒಟ್ಟು 69 ನೀರಾವರಿ ಯೋಜನೆಗಳಿವೆ. ಇವಲ್ಲದೆ 39 ಅಣೆಕಟ್ಟೆಗಳಿವೆ; 18 ಜಲವಿದ್ಯುತ್ ಯೋಜನೆಯದು; 6 ಜಲವಿದ್ಯುತ್ ಮತ್ತು ನೀರಾವರಿಯದು, 15 ಪ್ರವಾಹ ನಿಯಂತ್ರಣ ಮತ್ತು ನೀರಾವರಿ / ಜಲವಿದ್ಯುತ್ ವಿವಿದೋದ್ದೇಶ ಯೋಜನೆಯದು. <ref>{{Cite web |url=http://india-wris.nrsc.gov.in/wrpinfo/index.php?title=Indus_(Up_to_border) |title=india-wris.nrsc.gov.in Dams in Indus Basin |access-date=2016-10-16 |archive-date=2016-12-10 |archive-url=https://web.archive.org/web/20161210111250/http://india-wris.nrsc.gov.in/wrpinfo/index.php?title=Indus_(Up_to_border) |url-status=dead }}</ref>
===ನೀರಾವರಿ ಪ್ರದೇಶ===
*ಭಾರತದಲ್ಲಿ ಸಿಂಧೂನದಿಯ ಪ್ರದೇಶದಲ್ಲಿ ನೀರಾವರಿಗೆ ಅನೇಕ ಬಗೆಯ ಯೋಜನೆಗಳಿವೆ; ಸಿಂಧೂ ಜಲಾನಯನ ಪ್ರಮುಖ ಮಧ್ಯಮ ನೀರಾವರಿ ಯೋಜನೆಗಳು, ಸಿಂಧೂ ಬೇಸಿನ್, ಬಾಂದು ಅಥವಾ ಬ್ಯರೇಜು ಯೋಜನೆಗಳು, ಸಿಂಧೂ ಜಲಾನಯನ ಸಣ್ನ ಅಣೆಕಟ್ಟುಗಳು, ಇಂಡಸ್ ಜಲಾನಯನ ಏತ (ಲಿಫ್ಟ್) ಯೊಜನೆಕೇಂದ್ರಗಳು.
*ಸಿಂಧ್ ಪ್ರಮುಖ ಹಂತ -Iರ ನೀರಾವರಿ ಯೋಜನೆ (CCA) (ಹ ನೇ) 25.9 ಸಾವಿರ ಹೆಕ್ಟೇರು ನೀರಾವರಿ ಯೋಜನೆ. ಸಿಂಧ್ ಹಂತ - II ನೇ ಪ್ರಮುಖ ನೀರಾವರಿ ಯೋಜನೆಯಲ್ಲಿ 98.251 ಸಾವಿರ ಹೆಕ್ಟೇರು ನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ಬಂದಿವೆ. ಇನ್ನೂ ಲಕ್ಷ ಹೆಕ್ಟೇರಿಗೂ ಹೆಚ್ಚು ನೀರಾವರಿ ಒದಗಿಸುವ ಸಾಧ್ಯತೆಗಳಿವೆ.<ref>{{Cite web |url=http://india-wris.nrsc.gov.in/wrpinfo/index.php?title=Sindh_Phase_-_II_Major_Irrigation_Project_JI00993 |title=Sindh Phase - II Major Irrigation Project |access-date=2017-01-08 |archive-date=2018-08-03 |archive-url=https://web.archive.org/web/20180803194408/http://india-wris.nrsc.gov.in/wrpinfo/index.php?title=Sindh_Phase_-_II_Major_Irrigation_Project_JI00993 |url-status=dead }}</ref>
==ನದಿನೀರಿನ ಒಪ್ಪಂದ ಮತ್ತು ನೀರಾವರಿ ಪ್ರದೇಶ==
*ಭಾರತ ಮತ್ತು ಪಾಕಸ್ತಾನಗಳ ನಡುವೆ, ಹಿಮಾಲಯದಲ್ಲಿ ಹುಟ್ಟಿ ಭಾರತದ ಪ್ರದೇಶಗಳಲ್ಲಿ ಹರಿದು ಪಾಕಿಸ್ತಾನದ ಮೂಲಕ ಅರಬ್ಬಿ ಸಮುದ್ರ ಸೇರುವ ಸಿಂಧೂ ಮತ್ತು ಅದರ ಜಲಾನಯನದ ವ್ಯಾಪ್ತಿಗೆ ಸೇರಿದ ಝೇಲಂ, ಚೀನಾಬ್, ರಾವಿ, ಬಿಯಾಸ್, ಸಟ್ಲೇಜ್ ನದಿಗಳ ನೀರನ್ನು ಹಂಚಿಕೊಳ್ಳುವುದಕ್ಕೆ ಸಂಬಂಧಪಟ್ಟಂತೆ 1960 ರಲ್ಲಿ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಒಪ್ಪಂದದ ಪ್ರಕಾರ ಪಾಕಿಸ್ತಾನದ ಪಶ್ಚಿಮದಲ್ಲಿ ಹರಿಯುವ ಸಿಂಧೂ, ಝೇಲಂ ಮತ್ತು ಚಿನಾಬ್ಗಳ ಮೇಲೆ ಆ ದೇಶಕ್ಕೆ ಹೆಚ್ಚಿನ ಹಕ್ಕು ನೀಡಲಾಗಿದೆ. ಆದರೆ ಈ ನದಿಗಳ ಮೂಲ ಇರುವುದು ಭಾರತ ದೇಶದಲ್ಲಿ. ಹಾಗಾಗಿ ಇವುಗಳ ನೀರಿನ ಶೇ 20ರಷ್ಟನ್ನು ಭಾರತ ಬಳಸಬಹುದು. ಈ ನದಿಗಳಿಂದ 13.32 ಲಕ್ಷ ಎಕರೆಗೆ ನೀರಾವರಿ, 18,600 ಮೆಗಾವಾಟ್ ವಿದ್ಯುತ್ ಉತ್ಪಾದಿಸಲು ಭಾರತಕ್ಕೆ ಅವಕಾಶವಿದೆ. ಆದರೆ ಈಗ 8 ಲಕ್ಷ ಎಕರೆ ಮಾತ್ರ ನೀರಾವರಿಗೆ ಒಳಪಡಿಸಿದ್ದು 3,034 ಮೆಗಾವಾಟ್ ವಿದ್ಯುತ್ ಮಾತ್ರಾ ಉತ್ಪಾದನೆ ಮಾಡಲಾಗುತ್ತಿದೆ.
*ಭಾರತದಲ್ಲಿ ಅಣೆಕಟ್ಟುಗಳು, ಬ್ಯರೇಜುಗಳು, ಮತ್ತು ಹಲವಾರು ಲಿಂಕ್ ಕಾಲುವೆಗಳ ಮೂಲಕ ಪಂಜಾಬ್ ಮತ್ತು ನೆರೆಯ ರಾಜ್ಯಗಳಿಗೆ ಪೂರ್ವ ಸಿಂಧೂ ಉಪನದಿಗಳ ನೀರನ್ನು ವಿತರಿಸಲು ನಿರ್ಮಿಸಲಾಗಿದೆ. ಇದು ಬಿಯಾಸ್ ಮತ್ತು ಸಟ್ಲೇಜ್ ನದಿಗಳು ಸೇರುವಲ್ಲಿರುವ ಹರಿಕೆ ದಂಡೆ-ಆಣೆಕಟ್ಟು, 400 ಮೈಲುಗಳ (640 ಕಿಮೀ) ಉದ್ದದ, ಇಂದಿರಾ ಗಾಂಧಿ ಕಾಲುವೆ ವಾಹಿನಿಗಳ ಮೂಲಕ ನೀರಾವರಿ ಒದಗಿಸಲು ಸಾಗುತ್ತದೆ. ಇದು ನೈಋತ್ಯ ಪಶ್ಚಿಮ ರಾಜಸ್ಥಾನದ ಮರುಭೂಮಿಯ ಕೆಲವು 1.5 ದಶಲಕ್ಷ ಎಕರೆಗಳಷ್ಟು (607,000 ಹೆಕ್ಟೇರ್)ಪ್ರದೇಶಕ್ಕೆ ನೀರನ್ನು ಒದಗಿಸುವುದು. ಈ ಮುಖ್ಯ ಕಾಲುವೆ 1987 ರಲ್ಲಿ ಪೂರ್ಣಗೊಂಡಿತು.<sup>[೪]</sup>
===ಒಪ್ಪಂದ===
*ಸಿಂಧೂ ನದಿ ನೀರು ಅನಾದಿಕಾಲದಿಂದ ನೀರಾವರಿ ಕೃಷಿಯ ಯಶಸ್ವಿ ಆಧಾರವಾಗಿದೆ. ಆಧುನಿಕ ನೀರಾವರಿ ಇಂಜಿನಿಯರಿಂಗ್ ಕೆಲಸ ಬ್ರಿಟಿಷ್ ಆಡಳಿತದ ಅವಧಿಯಲ್ಲಿ 1850 ಆರಂಭವಾಯಿತು, ಮತ್ತು, ಆಗ ದೊಡ್ಡ ಕಾಲುವೆ ವ್ಯವಸ್ಥೆಗಳ ನಿರ್ಮಿಸಲ್ಪಟ್ಟವು. ಅನೇಕ ಸಂದರ್ಭಗಳಲ್ಲಿ, ಹಳೆಯ ಕಾಲುವೆಗಳು ಮತ್ತು ಸಿಂಧ್ ಮತ್ತು ಪಂಜಾಬ್ ಪ್ರದೇಶಗಳಲ್ಲಿ ನಗರದ ವಾಹಿನಿಗಳು ಪುನಶ್ಚೇತನ ಮತ್ತು ಆಧುನಿಕೀಕರಣಗೊಂಡವು. ಹೀಗಾಗಿ, ಸಿಂಧೂ ಕಾಲುವೆ ವಿಶ್ವದ ನೀರಾವರಿಯ ಮಹಾನ್ ವ್ಯವಸ್ಥೆಯಾಗಿ ಸ್ಥಾಪಿತವಾಯಿತು. ಬ್ರಿಟಿಷ್ ಭಾರತದ ವಿಭಾಗವನ್ನು 1947 ರಲ್ಲಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ, ಅಂತರರಾಷ್ಟ್ರೀಯ ಗಡಿಯ ಮಧ್ಯೆ ಪಶ್ಚಿಮ ದೋಆಬ್ ಮತ್ತು ಸಟ್ಲೆಜ್ ವ್ಯಾಲಿ ಪ್ರಾಜೆಕ್ಟ್ ಎಂದು ಎರಡು ಭಾಗಗಳು ಎಂದು (ಮೂಲತಃ ಒಂದು ಯೋಜನೆ-ಒಳಗೆ) ವಿನ್ಯಾಸಗೊಳಿಸಲಾಗಿದೆ. ನೀರಾವರಿ ವ್ಯವಸ್ಥೆ ಕತ್ತರಿಸಿ ಆಗ. ಪ್ರಧಾನ ಕೆಲಸ ಭಾರತಕ್ಕೆ ಬಿದ್ದು, ಕಾಲುವೆಗಳು ಪಾಕಿಸ್ತಾನ ಮೂಲಕ ಸಾಗುವಂತೆ ಆಯಿತು. ಇದರಿಂದ ಪಾಕಿಸ್ತಾನದ ಕೆಲವು ಭಾಗಗಳಲ್ಲಿ ನೀರು ಸರಬರಾಜಿಗೆ ಅಡ್ಡಿಯಾಗಲು ಕಾರಣವಾಯಿತು. ಹೀಗೆ ಹುಟ್ಟಿಕೊಂಡ ವಿವಾದ ಕೆಲವು ವರ್ಷಗಳ ಮುಂದುವರಿದು ಕೊನೆಗೆ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಪಾಕಿಸ್ತಾನ ಮತ್ತು ಭಾರತಗಳ (1960) ನಡುವೆ ಒಪ್ಪಂದವೊಂದಕ್ಕೆ ಬಂದವು .ಇದು ‘ಸಿಂಧೂ ನದಿ ನೀರಿನ ಒಪ್ಪಂದ 'ಎಂದು ಕರೆಯಲ್ಪಡುವ ಮೂಲಕ ಬಗೆಹರಿಸಲಾಯಿತು.
*ಆ ಒಪ್ಪಂದದಂತೆ, ಸಿಂಧೂ ಜಲಾನಯನದ -ಸಿಂಧೂ, ಝೀಲಂ, ಮತ್ತು ಚೆನಾಬ್ ನದಿ- ಈ ಮೂರು ಪಶ್ಚಿಮ ನದಿಗಳ ಹರಿವನ್ನು ಪಾಕಿಸ್ತಾನ ನಿಗದಿಪಡಿಸಲಾಗಿದೆ. ಸಮಗ್ರವಾಗಿ (ಜಮ್ಮು ಮತ್ತು ಕಾಶ್ಮೀರ ರಾಜ್ಯವು ಬಳಸುವ ಸಣ್ಣ ಪ್ರಮಾಣದ ನೀರನ್ನು ಹೊರತುಪಡಿಸಿ), ಮೂರು ಪೂರ್ವ ನದಿಗಳ ಹರಿವನ್ನು ಅಂದರೆ, ಅದರ ಪ್ರಕಾರ ರಾವಿ, ಬಿಯಾಸ್ ಮತ್ತು ಸಟ್ಲೆಜ್ಗಳ ನೀರನ್ನು ಭಾರತಕ್ಕೆ ಕಾಯ್ದಿರಿಸಲಾಗಿದೆ.[೪]
==ಪಾಕಿಸ್ತಾನದ ಸಿಂಧೂ ನೀರಿನ ಬಳಕೆ==
*1960 ಒಪ್ಪಂದದ ಘೋಷಣೆ ನಂತರ, ಪಾಕಿಸ್ತಾನದ ವಾಟರ್ ಎಂಡ್ ಪವರ್ ಡೆವಲಪ್ಮೆಂಟ್ ಅಥೋರಿಟಿ ಪೂರ್ವದ ನೀರಿನ ಕೊರತೆ ಪ್ರದೇಶಗಳಿಗೆ ತನ್ನ ಪಶ್ಚಿಮದ ನದಿಗಳ ನೀರನ್ನು ತಿರುಗಿಸುವ ಹಲವಾರು ಲಿಂಕ್ ಕಾಲುವೆಗಳು ಮತ್ತು ಬ್ಯಾರೇಜುಗಳನ್ನು ನಿರ್ಮಿಸಿತು. ಸಿಂಧೂ ನದಿಯ ಸೇರುವ ಚಾಸ್ಮಾ-ಝೀಲಂ ಲಿಂಕ್ ಕಾಲುವೆ, ಆ ಕಾಲುವೆಗಳಲ್ಲೆಲ್ಲಾ ದೊಡ್ಡದು ಅದು ಒಂದು ಸೆಕೆಂಡಿಗೆ ಕೆಲವು 21,700 ಘನ ಅಡಿಯಷ್ಟು (615 ಘನ ಮೀಟರ್) ವಿಸರ್ಜನೆಯ ಸಾಮರ್ಥ್ಯದ ಝೀಲಂ ನದಿಯ ಕಾಲುವೆ ಆಗಿದೆ. ಆ ಕಾಲುವೆ ನೀರನ್ನು ದಕ್ಷಿಣ ಪಂಜಾಬ್ ಪ್ರಾಂತ್ಯದ ಪ್ರದೇಶಗಳಿಗೆ ನೀರಾವರಿ ಒದಗಿಸುವ ಹವೇಲಿ ಕಾಲುವೆ ಮತ್ತು ಸಿದ್ದನಾಯ್ – ಮೈಲಸಿ - ಬಹವಾಲ್ ಲಿಂಕ್ ಕಾಲುವೆ ವ್ಯವಸ್ಥೆಗಳಿಗೆ ನೀರು ಪೂರೈಸುವುದು.
[[File:Mangla Dam PowerHouse.jpg|460px|thumb|ಮಂಗಳಾ ಅಣೆಕಟ್ಟಿನ ವಿದ್ಯತ್ ಆಗಾರದ ಟರ್ಬೈನ್]]
*ಸಿಂಧೂ ನೀರಿನ ಒಪ್ಪಂದವು ಪಾಕಿಸ್ತಾನಕ್ಕೆ ಎರಡು ಪ್ರಮುಖ ಅಣೆಕಟ್ಟುಗಳ ನಿರ್ಮಾಣದ ಸೌಲಭ್ಯ ಒದಗಿಸಿತು. ಝೀಲಂ ಪಟ್ಟಣದ ಸಮೀಪವಿರುವ ಝೀಲಂ ನದಿಯ ಮಂಗಳಾ ಅಣೆಕಟ್ಟು - ವಿಶ್ವದ ದೊಡ್ಡ ಮಣ್ಣು ದಂಡೆಯ ಅಣೆಕಟ್ಟುಗಳಲ್ಲಿ ಒಂದಾಗಿದೆ. ಇದು 10.300 ಅಡಿ (3,140 ಮೀಟರ್) ಉದ್ದ ಮತ್ತು 480 ಅಡಿ (146 ಮೀಟರ್) ಎತ್ತರ ಇದೆ. ಈ ಅಣೆಕಟ್ಟಿ 2009 ರಲ್ಲಿ ಮಂಗ್ಲಾ ಜಲಾಶಯವನ್ನು 30 ಅಡಿ (9 ಮೀಟರ್) ಎತ್ತರಿಸಿ -ಪೂರ್ಣಗೊಂಡಿದೆ. ಒಂದು ಮಂಗ್ಲಾ ಜಲಾಶಯದ ಗರಿಷ್ಠ ಎತ್ತರದಿಂದ ಅದು, 40 ಮೈಲಿ (64 ಕಿ.ಮೀ.) ಉದ್ದ ಮತ್ತು 100 ಚದರ ಮೈಲಿ (260 ಚದರ ಕಿ.ಮೀ.) ಮೇಲ್ಮೈ ವಿಸ್ತೀರ್ಣವನ್ನು ಹೊಂದಿರುತ್ತದೆ. ಈ ಅಣೆಕಟ್ಟು ಯೋಜನೆಯಲ್ಲಿ ಕೆಲವು 1,000 ಮೆಗಾವ್ಯಾಟ್ಗಳಷ್ಟು ಜಲವಿದ್ಯುತ್ ನ್ನು ಉತ್ಪಾದಿಸುತ್ತದೆ. ಜೊತೆಗೆ, ಜಲಾಶಯ ಮೀನುಗಾರಿಕೆಯ ಕೇಂದ್ರವೂ ಮತ್ತು ಪ್ರವಾಸಿ ಆಕರ್ಷಣೆಯೂ ಮತ್ತು ಆರೋಗ್ಯ ಧಾಮವೂ ಆಗಿರುವಂತೆ ಅಭಿವೃದ್ಧಿಪಡಿಸಲಾಗಿದೆ.
[[File:Tarbela Dam USAID.jpg| 460px|right|thumb|ಜನರೇಟರ್ ತರ್ಬಾಲ ಅಣೆಕಟ್ಟಿನಲ್ಲಿ.]]
*ಎರಡನೇ ದೈತ್ಯಾಕಾರದ ಯೋಜನೆಯು ಸಿಂಧೂ ನದಿಗೆ ಕಟ್ಟಿದ, ತರಬೇಲಾ ಅಣೆಕಟ್ಟು. ಇದು ರಾವಲ್ಪಿಂಡಿ ವಾಯವ್ಯದ 50 ಮೈಲಿ (80 ಕಿಮೀ) ದೂರದಲ್ಲಿರುವ ಅಣೆಕಟ್ಟು. ಈ ಅಣೆಕಟ್ಟು, ಮಣ್ಣು ಮತ್ತು ಕಲ್ಲು ಸೇರಿ ಕಟ್ಟಿದ ರೀತಿಯ, 9,000 ಅಡಿ (2,700 ಮೀಟರ್) ಉದ್ದ ಮತ್ತು 470 ಅಡಿ (143 ಮೀಟರ್) ಎತ್ತರ, ಉಳ್ಳದ್ದು. ಅದರ ಜಲಾಶಯ 50 ಮೈಲಿ (80 ಕಿಮೀ) ಉದ್ದವಾಗಿದೆ. ಅಣೆಕಟ್ಟುನ ವಿದ್ಯುತ್ ಉತ್ಪಾದನೆ ಸಾಮರ್ಥ್ಯದಲ್ಲಿ ಮಂಗ್ಲಾ ಅಣೆಕಟ್ಟಿನ ಮೂರು ಪಟ್ಟು 3000 (ಮೆಗಾವ್ಯಾಟ್ಗ್) ಹಾಗೂ ಒಟ್ಟಾರೆ ಸಾಮರ್ಥ್ಯದಲ್ಲಿ ಸಂಭಾವ್ಯ ಗಣನೀಯವಾಗಿ ಇನ್ನೂ ಹೆಚ್ಚು.
*ಮೂರನೇಯ ಪ್ರಮುಖ ರಚನೆ 2004 ರಲ್ಲಿ ಪೂರ್ಣಗೊಂಡಿತು, ಅದು ಘಾಜಿ ಬರೋತಾ ಜಲವಿದ್ಯುತ್ ಯೋಜನೆ. ಸಿಂಧೂ ನದಿಯನ್ನು ಭಾಗಶಃ ತಿರುಗಿಸಲಾಗಿದೆ. ಅದರಿಂದ 1,450 ಮೆಗಾವ್ಯಾಟ್ಗಳಷ್ಟು ವಿದ್ಯುತ್ ಅತ್ಪಾದನೆ ಆಗುವುದು.<sup>[೪]</sup>
===ಇತರ ಯೊಜನೆಗಳು===
[[File:Kabulriverinjaa.jpg|460px|right|thumb|ಕಾಬೂಲ್ ನದಿ ಜಾದಲ್ಲಿ (jaa)]]
*ಸಿಂಧೂ ಕೆಳ ಬಯಲಿನ ಪ್ರದೇಶಕ್ಕೆ ಬಂದ ನಂತರ ಮುಖ್ಯವಾದ ಹಲವು ಬ್ಯಾರೇಜುಗಳು ಅಥವಾ ಅಣೆಕಟ್ಟೆಗಳು ಇವೆ. ಪರ್ವತ ಪ್ರದೇಶದಲ್ಲಿ ಸಿಂಧೂ ನದಿಗೆ ಪಶ್ಚಿಮ ಪ್ರಧಾನ ಜಲಮಾರ್ಗ ಒದಗಿಸುವುದು ಸ್ವಾತ್ ನದಿ, ಕಾಬುಲ್ ನದಿಯ ಉಪನದಿಯಾದ ಇದರ ಹರಿವು ಸ್ವಾತ್ ಕಾಲುವೆಗಳಲ್ಲಿ ಹರಿಯುವುದು. ಆ ಕಾಲುವೆಗಳು ಆ ಪ್ರದೇಶದಲ್ಲಿ, ಕಬ್ಬು ಮತ್ತು ಗೋಧಿ ಎರಡು ಪ್ರಮುಖ ಬೆಳೆಗಳಿಗೆ ನೀರಾವರಿ ಒದಗಿಸುವುದು.) ಪೆಷಾವರ್ನ ವಾಯವ್ಯದಲ್ಲಿ ಸುಮಾರು 12 ಮೈಲುಗಳು (19 ಕಿಮೀ) ದೂರದ ಕಾಬೂಲ್ ನದಿಯ, ವಾರ್ ಸೆಕ್ ವಿವಿಧೋದ್ದೇಶ ಯೋಜನೆಯು ಪೇಶಾವರ ಕಣಿವೆಯಲ್ಲಿ ಆಹಾರ ಬೆಳೆಗಳು ಮತ್ತು ಹಣ್ಣಿನ ತೋಟಗಳಿಗೆ ನೀರಾವರಿ ಒದಗಿಸುತ್ತದೆ ಮತ್ತು 240,000 ಕಿಲೋವ್ಯಾಟ್ಗಳ ವಿದ್ಯುತ್ ಉತ್ಪಾದಿಸುವುದು. ಬಯಲು ಪ್ರದೇಶದಲ್ಲಿರುವ 1949 ರ ಕಾಲಾಬಾಗ್ ಅಥವಾ ಜಿನ್ನಾ ಆಣೆಕಟ್ಟು ತಾಲ್ ಪ್ರಾಜೆಕ್ಟ್ ನ ಕಾಲುವೆಗಳ ವ್ಯವಸ್ಥೆಯ ಹತೋಟಿ ಮಾಡುವುದು. ಹಿಂದೆ ಮರುಭೂಮಿಯಾಗಿದ್ದ ಆ ಪ್ರದೇಶದ ಅಭಿವೃದ್ಧಿ iಯೊಜನೆಯನ್ನು ಆಯೋಜಿಸಲಾಗಿದೆ. ಅದು ಕೃಷಿ ವಿಸ್ತರಣೆ, ಗ್ರಾಮೀಣ ಉದ್ಯಮ ಅಭಿವೃದ್ಧಿ, ಮತ್ತು ಹಳ್ಳಿಗಳು ಮತ್ತು ಪಟ್ಟಣಗಳ ವಸಾಹತು ಪ್ರಚಾರ ಗುರಿ ಹೊಂದಿದೆ. ಮುಂದೆ ದೂರದ ಚಾಸ್ಮಾ ಆಣೆಕಟ್ಟು ಇದೆ. ಇನ್ನೂ ದೂರದಲ್ಲಿ ತವುನ್ಸಾ ಆಣೆಕಟ್ಟು ದೇರಾ ಘಾಜಿ ಖಾನ್ ಮತ್ತು ಮುಜಾಫರಗರ್ ಜಿಲ್ಲೆಗಳ ಭೂಮಿಗೆ ನೀರಾವರಿ ಒದಗಿಸಲು ವಿನ್ಯಾಸಗೊಳಿಸಲಾಗಿದೆ, ಅದು ಸುಮಾರು 100,000 ಕಿಲೋವ್ಯಾಟ್ಗಳ ವಿದ್ಯುತ್ ಸಹ ಉತ್ಪಾದಿಸುತ್ತದೆ. ಸಿಂಧ್ ಒಳಗೆ ಸಿಂಧೂ-ಗುಡ್ಡು, ಸಕ್ಕೂರು ಮತ್ತು ಕೊತ್ರಿ, ಅಥವಾ ಗುಲಾಮ್ ಮೊಹಮ್ಮದ್ ಈ ಮೂರು ಪ್ರಮುಖ ಬ್ಯಾರೇಜುಗಳಿವೆ. ಗುಡ್ಡು ಆಣೆಕಟ್ಟು ಕೇವಲ ಸಿಂಧ್ ಗಡಿಯ ಒಳಗಡೆ ಇದೆ ಮತ್ತು ದೀರ್ಘ 4,450 ಅಡಿಗಳಷ್ಟು (1,356 ಮೀಟರ್) ಉದ್ದ ಇದೆ. ಇದು ಸಕ್ಕೂರು, ಜಕಬಾಬದ್ ಪ್ರದೇಶದಲ್ಲಿ ಕೃಷಿ ಭೂಮಿ ಗೆ ವೀರು ಒದಗಿಸುವುದು. ಲಾರ್ಕಾನಾ ಮತ್ತು ಕಾಲತ್ ಜಿಲ್ಲೆಗಳ ಭಾಗಗಳಿಗತ್ನೀರ ಕೊಡುವುದು. . ಯೋಜನೆಯಲ್ಲಿ ಅಕ್ಕಿ ಕೃಷಿ ಹೆಚ್ಚಾಗಿದೆ, ಆದರೆ ಹತ್ತಿ ನದಿಯ ಎಡದಂಡೆಯ ಮೇಲೆ ಪ್ರಮುಖ ಬೆಳೆಯಾಗಿ ಮಾರ್ಪಟ್ಟಿದೆ ಮತ್ತು ನಗದು ಬೆಳೆಯಾಗಿ ಅಕ್ಕಿಬೆಳೆಯನ್ನು ಬದಲಿಸಿದೆ. ಈ ಸಕ್ಕೂರು ಆಣೆಕಟ್ಟನ್ನು 1932 ರಲ್ಲಿ ನಿರ್ಮಿಸಲಾಯಿತು ಮತ್ತು ಅದು 1 ಮೈಲಿ ಉದ್ದವಿದೆ (1.6 ಕಿ.ಮೀ). ಇದರ ಮೂಲದ ಕಾಲುವೆಗಳು ಆಹಾರ ಮತ್ತು ಹಣದ ಬೆಳೆಗಳಿಗೆ ಎರಡೂ ಉತ್ಪಾದಿಸುವ ಸುಮಾರು 5 ದಶಲಕ್ಷ ಎಕರೆಗಳಷ್ಟು (2 ಮಿಲಿಯನ್ ಹೆಕ್ಟೇರ್) ಭೂಮಿಗೆ ನೀರು ಒದಗಿಸುವುದು. ಕೃಷಿ ಪ್ರದೇಶದ ವಿಸ್ತರಣೆಗಾಗಿ ಗುಲಾಮ್ ಮೆಹಮ್ಮದ್ ಆಣೆಕಟ್ಟು ಎಂದು ಕರೆಯಲ್ಪಡುವ. ಕೊತ್ರಿ ಆಣೆಕಟ್ಟು 1955 ರಲ್ಲಿ ಕಟ್ಟಲ್ಪಟ್ಟಿತು. ಇದು ಹೈದರಾಬಾದ್ ಸಮೀಪದಲ್ಲಿದೆ ಮತ್ತು ಸುಮಾರು 3,000 ಅಡಿ (900 ಮೀಟರ್) ಉದ್ದವಾಗಿದೆ. ಬಲ ಬ್ಯಾಂಕ್ ಕಾಲುವೆ ಕರಾಚಿ ನಗರಕ್ಕೆ ಹೆಚ್ಚುವರಿ ನೀರನ್ನು ಒದಗಿಸುತ್ತದೆ. ಕಬ್ಬು ಕೃಷಿ ಬೆಳೆಗೆ ನೀರಾವರಿ ವಿಸ್ತರಿಸಲಾಗಿದೆ, ಇದು ಅಕ್ಕಿ ಮತ್ತು ಗೋಧಿ ಇಳುವರಿಗಳನ್ನು ಗಣನೀಯವಾಗಿ ಹೆಚ್ಚಿಸಿವೆ.
==ಅತಿ ಜಲಪೂರಣ ಸಮಸ್ಯೆ==
*ಭಾರತೀಯ ಉಪಖಂಡದಲ್ಲಿ ಮತ್ತು ಬೇರೆಡೆಯ ಅನುಭವವು ತಿಳಿಸುವುದು ಏನೆಂದರೆ ಎಚ್ಚರಿಕೆಯಿಂದ ನಿಯಂತ್ರಿತವಾಗದ ಹೊರತು ಅಣೆಕಟ್ಟು ಕಾಲುವೆ ನೀರಾವರಿ ಗಂಭೀರವಾಗಿ ಕೃಷಿ ಭೂಮಿಗೆ ಹಾನಿ ಮಾಡಬಹುದು, ಎಂದು ತೋರಿಸಿದೆ. ನೇರವಲ್ಲದ ಕಾಲುವೆಗಳು ನೀರಿನ ಮಣ್ಣಿನ ಮೂಲಕ ಹರಿದುಹೋಗುತ್ತದೆ ಆಗ ನೀರು ಹೀರಲ್ಪಟ್ಟು ಮತ್ತು ನೀರಿನ ಅಂತರ ಜಲಮಟ್ಟ ಹೆಚ್ಚಿ ಜವಳು ಹುಟ್ಟುಹಾಕುತ್ತದೆ, ಆದ್ದರಿಂದ ಮಣ್ಣಿನ ಕೃಷಿ ನೀರು ಕುಡಿದು ನಿಷ್ಪ್ರಯೋಜಕವಾಗುವುದು ಮತ್ತು ಅನುಪಯುಕ್ತ ಆಗುತ್ತದೆ. ಸಿಂಧೂ ಹಾಗೂ ಅದರ ಉಪನದಿಗಳ ಕಾಲುವೆಗಳ ಮೂಲಕ ನೀರಾವರಿ ಉದ್ದಕ್ಕೂ ವಿಸ್ತರಿಸಿದೆ, ಕೆಲವು ಪ್ರದೇಶಗಳಲ್ಲಿ ಅಂತರ್ಜಲ ಹೆಚ್ಚಿ ಆಳವಿಲ್ಲದ ಸರೋವರಗಳಾಗಿ ರೂಪಗೊಂಡಿದೆ. ಬೇರೆಡೆ ಮೇಲ್ಮೈ ತೀವ್ರ ಬೇಸಿಗೆ ಬಿಸಿಲಿನಿಂದ ಆವಿಯಾದ ನೀರು ಮೇಲೆ ಉಪ್ಪಿನ ಪದರಗಳನ್ನು ಉಂಟುಮಾಡಿ ಬೆಳೆಯನ್ನು ಬೆಳೆಯಲು ಅಸಾಧ್ಯ ಮಾಡಿದೆ, ಅದಕ್ಕಾಗಿ ನೀರು ಮತ್ತು ಉಪ್ಪು ಸಂಗ್ರಹವಾಗುವುದನ್ನು ತಪ್ಪಿಸಲು ಸಾಕಷ್ಟು ಒಳಚರಂಡಿ ವ್ಯವಸ್ಥೆಯನ್ನು ಒದಗಿಸಲಾಯಿತು.<sup>[೪]</sup>
==ನೋಡಿ==
*[[ಸಿಂಧೂ ನೀರು ಹಂಚಿಕೆ ಒಪ್ಪಂದ]]
*[[ಸಿಂಧೂತಟದ ನಾಗರೀಕತೆ]]
==ಹೊರ ಸಂಪರ್ಕ==
*[https://www.prajavani.net/op-ed/market-analysis/indus-river-threat-pakistan-615353.html ಸಿಂಧು ನದಿ - ಪ್ರಾಮೂಖ್ಯತೆ: ಇದು ಪಾಕ್ ಪಾಲಿನ ಜೀವನಾಡಿ–ಜೀವಭಯ, ಭಾರತಕ್ಕಿರುವ ಕೊನೆಯ ಅಸ್ತ್ರ;;ಪ್ರಜಾವಾಣಿ ;;: 17 ಫೆಬ್ರವರಿ 2019,]
==ಉಲ್ಲೇಖ==
[[ವರ್ಗ:ನದಿಗಳು]]
[[ವರ್ಗ:ಸಿಂಧೂ ಕಣಿವೆ ನಾಗರಿಕತೆ]]
gdg7e3on2a3q2361d58pd8w7loy769j
ನ್ಯಾಟೋ
0
9160
1108900
1098628
2022-07-24T23:24:46Z
Kwamikagami
17055
wikitext
text/x-wiki
[[file:Flag of NATO.svg|thumb|]]
[[file:NATO members (blue).svg|thumb|]]
'''ನ್ಯಾಟೋ'''(NATO) [[ವಿಶ್ವ]]ದ 30 ರಾಷ್ಟ್ರಗಳು ಒಟ್ಟುಗೂಡಿ ನಿರ್ಮಿಸಿಕೊಂಡಿರುವ ಅಂತಾರಾಷ್ಟ್ರೀಯ ಸಂಘಟನೆ. ನಾರ್ತ್ ಆಟ್ಲಾಂಟಿಕ್ ಟ್ರೀಟಿ ಆರ್ಗ್ನೈಸೇಷನ್ ಇದರ ವಿಸ್ತೃತ ರೂಪ.
ಸದಸ್ಯ ರಾಷ್ಟ್ರಗಳ ಭದ್ರತೆ ಮತ್ತು ಸುರಕ್ಷತೆ ಹಿನ್ನೆಲೆಯಲ್ಲಿ [[೧೯೪೮]]ರ [[ಮಾರ್ಚ್ ೧೭]]ರಂದು ಬ್ರಸೆಲ್ಸ್ ಒಪ್ಪಂದ ಮಾಡಿಕೊಳ್ಳಲಾಯಿತು. ಈ ಒಪ್ಪಂದಕ್ಕೆ [[ಬೆಲ್ಜಿಯಮ್]], [[ಇಂಗ್ಲೆಂಡ್]], [[ಫ್ರಾನ್ಸ್]], [[ಲಕ್ಸೆಮ್ಬರ್ಗ್]], [[ನೆದರ್ರ್ಲ್ಯಾಂಡ್]] ದೇಶಗಳು ಸಹಿ ಹಾಕಿದ್ದವು. [[ರಷ್ಯಾ|ರಷ್ಯಾವನ್ನು]] ಮಿಲಿಟರಿ ಶಕ್ತಿ ಮೂಲಕ ಎದುರಿಸುವುದಕ್ಕೆ [[ಅಮೇರಿಕ]]ದ ಅಗತ್ಯವನ್ನು ಮನಗಂಡ ಈ ರಾಷ್ಟ್ರಗಳು, ಅಮೆರಿಕವನ್ನು ನ್ಯಾಟೋದ ಸದಸ್ಯರಾಷ್ಟ್ರವಾಗಲು ಆಹ್ವಾನಿಸಿದವು. ಈ ಹೊತ್ತಿಗೆ [[ಪಶ್ಚಿಮ ಯುರೋಪ್]] ಒಕ್ಕೂಟದ ರೂಪ ಪಡೆದುಕೊಂಡಿತ್ತು.
[[ವಾಷಿಂಗ್ಟನ್]]ನಲ್ಲಿ [[೧೯೪೯]]ರ [[ಏಪ್ರಿಲ್ ೪]]ರಂದು [[ಕೆನಡಾ]], [[ಪೋರ್ಚುಗಲ್]], [[ಇಟಲಿ]], [[ನಾರ್ವೆ]], [[ಡೆನ್ಮಾರ್ಕ್]], [[ಐಸ್ ಲ್ಯಾಂಡ್]] ಮತ್ತು ಹಳೆ ಸದಸ್ಯರು ಒಪ್ಪಂದ ಮಾಡಿಕೊಂಡರು. ಈ ಒಪ್ಪಂದದ ನಂತರ ನ್ಯಾಟೋ ಅಸ್ತಿತ್ವಕ್ಕೆ ಬಂತು. [[ಆಂಗ್ಲ|ಇಂಗ್ಲಿಷ್]] ಮತ್ತು [[ಫ್ರೆಂಚ್]] ಭಾಷೆ ಈ ಸಂಘದ ಅಧಿಕೃತ ಭಾಷೆಗಳು. ಬ್ರಸೆಲ್ಸ್ ನಲ್ಲಿ ಇದರ ಪ್ರಧಾನ ಕಚೇರಿ ಇದೆ.
[[ವರ್ಗ:ಸಂಘಟನೆಗಳು]]
[[ವರ್ಗ:ಇತಿಹಾಸ]]
[[ವರ್ಗ:ರಾಜಕೀಯ]]
o9394k0kv1tk3fllcsrqtfolu8zc1gn
ಇಂಡೋನೇಷ್ಯಾ
0
10712
1108890
1079579
2022-07-24T16:48:07Z
122.171.16.123
wikitext
text/x-wiki
{{Infobox_ದೇಶ|
native_name = ''Republik Indonesia'' <br /> ''ರಿಪಬ್ಲಿಕ್ ಇಂಡೊನೇಶಿಯ''|
conventional_long_name = ಇಂಡೋನೇಷ್ಯಾ ಗಣತಂತ್ರ |
common_name = ಇಂಡೋನೇಷ್ಯಾ |
image_flag = Flag_of_Indonesia.svg |
image_coat = Coat of Arms of Indonesia Garuda Pancasila.svg|
symbol_type = ಲಾಂಛನ |
image_map = LocationIndonesia.png |
national_motto = [[ಭಿನ್ನೆಕ ತುಂಗ್ಗಲ್ ಇಕಾ]]<br />(ಹಳೆಯ [[ಜಾವ]] ಭಾಷೆಯಲ್ಲಿ: ವೈವಿಧ್ಯತೆಯಲ್ಲಿ ಏಕತೆ)<br /> ರಾಷ್ಟ್ರೀಯ ತತ್ವ: [[ಇಂಡೋನೇಷ್ಯಾದ ಪಂಚಸಿಲ|ಪಂಚಸಿಲ]]|
national_anthem = [[ಇಂಡೋನೆಶಿಯ ರಾಯ]] |
official_languages = [[ಇಂಡೋನೇಷ್ಯಾದ ಭಾಷೆ]]|
capital = [[ಜಕಾರ್ತ]] |latd=6|latm=08|latNS=ದ|longd=106|longm=45|longEW=ಪೂ|
largest_city = [[ಜಕಾರ್ತ]] |
government_type = [[ಗಣತಂತ್ರ]] |
leader_title1 = [[ರಾಷ್ಟ್ರಪತಿ]] |
leader_title2 = [[ಉಪರಾಷ್ಟ್ರಪತಿ]] |
leader_name1 = [[ಜೋಕೋ ವಿಡೋಡೋ]] |
leader_name2 = [[ಮಾರುಫ್ ಅಮೀನ್]] |
area_rank = 16th |
area_magnitude = 1_E10 |
area= 1,904,569 |
areami²= 735,355 <!-- Do not remove per [[WP:MOSNUM]] -->|
percent_water = 4.85% |
population_estimate = 222,781,000 |
population_estimate_year = 2005 |
population_estimate_rank = 4th |
population_census= 206,264,595 |
population_census_year= 2000 |
population_density = 117 |
population_densitymi² =303 <!-- Do not remove per [[WP:MOSNUM]] --> |
population_density_rank = 84th |
GDP_PPP_year=2005 |
GDP_PPP = $977.4 [[ಬಿಲಿಯನ್]] |
GDP_PPP_rank = 15th |
GDP_PPP_per_capita = $4,458<ref name="IMF">{{cite press release|publisher=International Monetary Fund|url=http://www.imf.org/external/pubs/ft/weo/2006/01/data/dbcoutm.cfm?SD=2005&ED=2005&R1=1&R2=1&CS=3&SS=2&OS=C&DD=0&OUT=1&C=536&S=PPPWGT-PPPPC&RequestTimeout=120&CMP=0&x=45&y=5 Estimate|accessdate=2006-10-05|title=World Economic Outlook Database|date=April 2006}}</ref> |
GDP_PPP_per_capita_rank = 110th |
HDI_year = 2003 |
HDI = 0.697 |
HDI_rank = 110th |
HDI_category = <span style="color:#FFCC00;">medium</span> |
sovereignty_type = [[ಸ್ವಾತಂತ್ರ್ಯ]] |
sovereignty_note = [[ನೆದರ್ಲ್ಯಾಂಡ್ಸ್]]ನಿಂದ |
established_event1 = ಘೋಷಿತ |
established_event2 = ಮನ್ನಿತ |
established_date1 = [[ಆಗಷ್ಟ್ ೧೭]] [[೧೯೪೫]] |
established_date2 = [[ಡಿಸೆಂಬರ್ ೨೭]] [[೧೯೪೯]] |
currency = [[ರುಪಯ]] |
currency_code = IDR |
time_zone= various |
utc_offset= +7 to +9 |
time_zone_DST= not observed |
utc_offset_DST= +7 to +9|
cctld= [[.id]] |
calling_code = 62 |
footnotes =
}}
'''ಇಂಡೋನೇಷ್ಯಾ''' [[ಆಗ್ನೇಯ ಏಷ್ಯಾ]]ದಲ್ಲಿ ೧೮,೧೧೦ [[ದ್ವೀಪ]]ಗಳ [[ದೇಶ]]. ೨೦೦ [[ಮಿಲಿಯನ್]] ಗಿಂತ ಅಧಿಕ ಪ್ರಜೆಗಳನ್ನು ಹೊಂದಿರುವ ಪ್ರಪಂಚದ [[ವಿವಿಧ ದೇಶಗಳ ಜನಸಂಖ್ಯೆ|೪ನೇ ಅತಿ ಹೆಚ್ಚು]] ಜನಸಂಖ್ಯೆಯುಳ್ಳ ದೇಶ.
== Album ==
<gallery class="center" caption="Indonesia" widths="180px" heights="120px" perrow="3">
File:Museum Nasional Indonesia.jpg|National Museum of Indonesia in [[Central Jakarta]]
File:Monumen nasional jakarta.jpg|[[National Monument (Indonesia)|The National Monument]]
File:Jakarta Skyline Part 2.jpg|[[Wisma 46]], Indonesia's tallest office building, located in the middle of Jakarta skyscraper.
File:Central Jakarta.JPG|Jalan Thamrin, the main avenue in Central Jakarta
File:Gambir Station Platform.jpg|A train at [[Gambir]] station in [[Central Jakarta]]
File:BungKarno-indonoob.JPG|The [[Bung Karno Stadium]] is capable of hosting 100,000 spectators
File:Indonesia 2002 CIA map.png|Map of Indonesia
File:Indonesia provinces english.png|Provinces of Indonesia
File:Jalan malioboro - Jogjakarta.JPG|Malioboro, the most famous street in Yogyakarta city
Image:transjogja.jpg|Trans Jogja Bus. A bus rapid transit system in Yogyakarta city
File:SOTO FOOD.jpg|A selection of [[Indonesian cuisine|Indonesian food]], including ''Soto Ayam'' (chicken soup), ''sate kerang'' ([[satay|shellfish kebabs]]), ''telor pindang'' (preserved eggs), ''perkedel'' (fritter), and ''es teh manis'' (sweet iced tea)
File:Indonesian Army infantryman participating in the GPOI.jpg|An Indonesian Army infantryman participating in the U.N.'s Global Peacekeeping Operation Initiative
Image:Panser side left.JPG|Pindad Panser "Anoa" shown during Indo Defense and Aerospace Expo 2008
|Indonesian Naval vessels
Image:AURI B-25.jpg|B-25 Mitchell bombers of the AURI in the 1950s
Image:Jmnei.jpg|A [[Javanese people|Javanese]] engineer closes one of the gun bay doors on a Dutch [[Brewster Buffalo|Buffalo]], January 1942.
|[[Mazda6]] used by the Jakarta Metro Highway Patrol (''Ditlantas Polda Metro Jaya'') as a petrol car
|[[Mitsubishi Lancer]] used by Vital Object Protection of Indonesian National Police
File:ID_diesel_loco_CC_201-05_060327_4217_kta.jpg|GE U20C in [[Indonesia]], #CC201-05
File:Diesel_locomotive.JPG|GE U20C "Full-Width Cabin" in Indonesia, #CC203-22
File:ID_diesel_loco_CC_204-06_060403_2512_mri.jpg|GE U20C full computer control locomotive in Indonesia, #CC204-06
[...]
</gallery>
== ಮೂಲಗಳು ==
{{Reflist}}
[[ವರ್ಗ:ಇಂಡೋನೇಷ್ಯಾ]]
[[ವರ್ಗ:ಅಸಿಯಾನ್]]
[[ವರ್ಗ:ಆಗ್ನೇಯ ಏಷ್ಯಾ]]
[[ವರ್ಗ:ಏಷ್ಯಾ ಖಂಡದ ದೇಶಗಳು]]
bpdjv97opdd37dbnumacio2v4l9l7l5
ಬೀಟೆ
0
15219
1108923
1107488
2022-07-25T09:28:23Z
Keerthana Shetty
73462
/* ವೈಜ್ಞಾನಿಕ ವರ್ಗೀಕರಣ */
wikitext
text/x-wiki
{{taxobox
|status = VU
|status_system = IUCN2.3
|image = Dalbe latif 081228-4907 H ipb.jpg
|image_caption = ''Dalbergia latifolia'' growing as a street tree in [[Bogor]], [[Java]].
|regnum = Plantae
|unranked_divisio = [[Angiosperms]]
|unranked_classis = Eudicots
|unranked_ordo = [[Rosids]]
|ordo = [[Fabales]]
|familia = [[Fabaceae]]
|subfamilia = [[Faboideae]]
|genus = ''[[Dalbergia]]''
|species = '''''D. latifolia'''''
|binomial = ''Dalbergia latifolia''
|binomial_authority = [[William Roxburgh|Roxb.]]
|}}
ಬೀಟೆ (Rose wood)ಅತ್ಯುತ್ತಮ ಜಾತಿಯ ಮರಗಳಲ್ಲಿ ಒಂದು.[[ಶ್ರೀಗಂಧ]]ವನ್ನು ಬಿಟ್ಟರೆ ಅತ್ಯಂತ ಬೆಲೆಬಾಳುವ ಮರವಾಗಿದೆ.
== ವೈಜ್ಞಾನಿಕ ವರ್ಗೀಕರಣ ==
ಇದು ಫೆಬೇಸಿಯೆ(Fabaceae)ಕುಟುಂಬದಲ್ಲಿದೆ.ಡಾಲ್ಬರ್ಜಿಯ(Dalbergia)ವರ್ಗದಲ್ಲಿ ಹಲವಾರು ಪ್ರಭೇದಗಳಿದ್ದು,
ಡಾಲ್ಬರ್ಜಿಯ ಸಿಸ್ಸೂ ಮತ್ತು ಡಾಲ್ಬರ್ಜಿಯ ಲ್ಯಾಟಿಫೊಲಿಯ (Dalbergia sissoo And Dalbergia latifolia) ಎಂಬ ಎರಡು ಪ್ರಭೇದಗಳನ್ನಷ್ಟೇ ಬೀಟೆ ಎನ್ನಬಹುದು.
== ವೈಶಿಷ್ಟ್ಯಗಳು ==
[[File:Leaves of Rosewood Tree.JPG|thumb|ಬೀಟೆ ಮರದ ಎಲೆ]]
ಬೀಟೆ ಒಂದು ಪರ್ಣಪಾತಿ ಮರ.[[ಕರ್ನಾಟಕ]]ದಲ್ಲಿ ಸುಮಾರು ೧೦೦ ರಿಂದ ೨೦೦ ಸೆ.ಮೀ.ಮಳೆಯಾಗುವ ಪ್ರದೇಶದಲ್ಲಿ ಕಂಡು ಬರುತ್ತದೆ.ತೇವಾಂಶ ಹೆಚ್ಚಿರುವ ಪ್ರದೇಶಗಳಲ್ಲಿ [[ನಿತ್ಯಹರಿದ್ವರ್ಣ]] ವೃಕ್ಷವಾಗಿರುತ್ತದೆ.ಹಳದಿ ಮಿಶ್ರಿತ ಬಿಳಿಯ ಬಣ್ಣದ [[ಹೂವು|ಹೂ]] ಬಿಡುವುದು.ಇದರ ದಾರುವು ಗಡಸಾಗಿದ್ದು,ಬಲಯತವಾಗಿದೆ.ಚೇಗುವು ಕರಿನೇರಳೆ ಬಣ್ಣದ್ದಾಗಿ ಕರಿಗೆರೆಗಳೊಂದಿಗೆ ಅತ್ಯಂತ ಅಂದವಾಗಿರುತ್ತದೆ. ಉತ್ತಮವಾಗಿ ಹೊಳಪಿಗೆ ಬರುತ್ತದೆ.
== ಉಪಯೋಗಗಳು ==
ಔಷಧೀಯ ಉಪಯೋಗಗಳು
ಜ್ವರ - ಒಂದು ಚಮಚ ತೊಗಟೆಯ ಚೂರ್ಣವನ್ನು ಒಂದು ಲೋಟ ನೀರಿಗೆ ಮಿಶ್ರ ಮಾಡಿ ೫ ನಿಮಿಷ ಕುದಿಸಿ ಟೀ ತಯಾರಿಸಿ, ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಬೇಕು.(ದಿನಕ್ಕೆ ೩ ಬಾರಿ)
ಬೀಟೆ ಬಹುಕಾಲ ಬಾಳಿಕೆ ಬರುವ ಮರ.ಇದು ಕೆತ್ತನೆ ಕೆಲಸಗಳಿಗೆ, ಫಲಕಗಳ ತಯಾರಿಕೆಗೆ,ಬಿತ್ತಿಫಲಕಗಳು,ಅಲಮಾರುಗಳು ಇತ್ಯಾದಿಗಳಲ್ಲಿ ಉಪಯೋಗಿಸಲ್ಪಡುತ್ತದೆ.ಇದರ ತೆಳು ಹಾಳೆಗಳು (Veeners)ಅತ್ಯಂತ ಬೇಡಿಕೆಯ ವಸ್ತುವಾಗಿದೆ.ಇತ್ತೀಚೆಗೆ ಒಳಾಂಗಣ ಅಲಂಕಾರದಲ್ಲಿ ಹೆಚ್ಚಾಗಿ ಉಪಯೋಗದಲ್ಲಿದೆ.
==ಆಧಾರ ==
೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ
[[ವರ್ಗ:ಮರಗಳು]]
[[ವರ್ಗ:ಸಸ್ಯಗಳು]]
[[ವರ್ಗ:ಕರ್ನಾಟಕದ ಸಸ್ಯಗಳು]]
2nqszjorrbi4umr6sydbi8bl0dbpt8j
1108925
1108923
2022-07-25T09:34:51Z
Keerthana Shetty
73462
/* ಉಪಯೋಗಗಳು */
wikitext
text/x-wiki
{{taxobox
|status = VU
|status_system = IUCN2.3
|image = Dalbe latif 081228-4907 H ipb.jpg
|image_caption = ''Dalbergia latifolia'' growing as a street tree in [[Bogor]], [[Java]].
|regnum = Plantae
|unranked_divisio = [[Angiosperms]]
|unranked_classis = Eudicots
|unranked_ordo = [[Rosids]]
|ordo = [[Fabales]]
|familia = [[Fabaceae]]
|subfamilia = [[Faboideae]]
|genus = ''[[Dalbergia]]''
|species = '''''D. latifolia'''''
|binomial = ''Dalbergia latifolia''
|binomial_authority = [[William Roxburgh|Roxb.]]
|}}
ಬೀಟೆ (Rose wood)ಅತ್ಯುತ್ತಮ ಜಾತಿಯ ಮರಗಳಲ್ಲಿ ಒಂದು.[[ಶ್ರೀಗಂಧ]]ವನ್ನು ಬಿಟ್ಟರೆ ಅತ್ಯಂತ ಬೆಲೆಬಾಳುವ ಮರವಾಗಿದೆ.
== ವೈಜ್ಞಾನಿಕ ವರ್ಗೀಕರಣ ==
ಇದು ಫೆಬೇಸಿಯೆ(Fabaceae)ಕುಟುಂಬದಲ್ಲಿದೆ.ಡಾಲ್ಬರ್ಜಿಯ(Dalbergia)ವರ್ಗದಲ್ಲಿ ಹಲವಾರು ಪ್ರಭೇದಗಳಿದ್ದು,
ಡಾಲ್ಬರ್ಜಿಯ ಸಿಸ್ಸೂ ಮತ್ತು ಡಾಲ್ಬರ್ಜಿಯ ಲ್ಯಾಟಿಫೊಲಿಯ (Dalbergia sissoo And Dalbergia latifolia) ಎಂಬ ಎರಡು ಪ್ರಭೇದಗಳನ್ನಷ್ಟೇ ಬೀಟೆ ಎನ್ನಬಹುದು.
== ವೈಶಿಷ್ಟ್ಯಗಳು ==
[[File:Leaves of Rosewood Tree.JPG|thumb|ಬೀಟೆ ಮರದ ಎಲೆ]]
ಬೀಟೆ ಒಂದು ಪರ್ಣಪಾತಿ ಮರ.[[ಕರ್ನಾಟಕ]]ದಲ್ಲಿ ಸುಮಾರು ೧೦೦ ರಿಂದ ೨೦೦ ಸೆ.ಮೀ.ಮಳೆಯಾಗುವ ಪ್ರದೇಶದಲ್ಲಿ ಕಂಡು ಬರುತ್ತದೆ.ತೇವಾಂಶ ಹೆಚ್ಚಿರುವ ಪ್ರದೇಶಗಳಲ್ಲಿ [[ನಿತ್ಯಹರಿದ್ವರ್ಣ]] ವೃಕ್ಷವಾಗಿರುತ್ತದೆ.ಹಳದಿ ಮಿಶ್ರಿತ ಬಿಳಿಯ ಬಣ್ಣದ [[ಹೂವು|ಹೂ]] ಬಿಡುವುದು.ಇದರ ದಾರುವು ಗಡಸಾಗಿದ್ದು,ಬಲಯತವಾಗಿದೆ.ಚೇಗುವು ಕರಿನೇರಳೆ ಬಣ್ಣದ್ದಾಗಿ ಕರಿಗೆರೆಗಳೊಂದಿಗೆ ಅತ್ಯಂತ ಅಂದವಾಗಿರುತ್ತದೆ. ಉತ್ತಮವಾಗಿ ಹೊಳಪಿಗೆ ಬರುತ್ತದೆ.
== ಉಪಯೋಗಗಳು ==
ಔಷಧೀಯ ಉಪಯೋಗಗಳು
ಜ್ವರ - ಒಂದು ಚಮಚ ತೊಗಟೆಯ ಚೂರ್ಣವನ್ನು ಒಂದು ಲೋಟ ನೀರಿಗೆ ಮಿಶ್ರ ಮಾಡಿ ೫ ನಿಮಿಷ ಕುದಿಸಿ ಟೀ ತಯಾರಿಸಿ, ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಬೇಕು.(ದಿನಕ್ಕೆ ೩ ಬಾರಿ)
ಚರ್ಮರೋಗದಲ್ಲಿ ಇದರ ಸಾರಭಾಗವನ್ನು(Heartwood)ನೀರಿನಲ್ಲಿ ಅರೆದು ಲೇಪವನ್ನುಮಾಡುತ್ತಾರೆ.
ಬೀಟೆ ಬಹುಕಾಲ ಬಾಳಿಕೆ ಬರುವ ಮರ.ಇದು ಕೆತ್ತನೆ ಕೆಲಸಗಳಿಗೆ, ಫಲಕಗಳ ತಯಾರಿಕೆಗೆ,ಬಿತ್ತಿಫಲಕಗಳು ಇತ್ಯಾದಿಗಳಲ್ಲಿ ಉಪಯೋಗಿಸಲ್ಪಡುತ್ತದೆ.ಇದರ ತೆಳು ಹಾಳೆಗಳು (Veeners)ಅತ್ಯಂತ ಬೇಡಿಕೆಯ ವಸ್ತುವಾಗಿದೆ.ಇತ್ತೀಚೆಗೆ ಒಳಾಂಗಣ ಅಲಂಕಾರದಲ್ಲಿ ಹೆಚ್ಚಾಗಿ ಉಪಯೋಗದಲ್ಲಿದೆ.
==ಆಧಾರ ==
೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ
[[ವರ್ಗ:ಮರಗಳು]]
[[ವರ್ಗ:ಸಸ್ಯಗಳು]]
[[ವರ್ಗ:ಕರ್ನಾಟಕದ ಸಸ್ಯಗಳು]]
bb11sbnvlkj0agyvtbaruq9mb0lef6f
1108926
1108925
2022-07-25T09:37:25Z
Keerthana Shetty
73462
/* ವೈಶಿಷ್ಟ್ಯಗಳು */
wikitext
text/x-wiki
{{taxobox
|status = VU
|status_system = IUCN2.3
|image = Dalbe latif 081228-4907 H ipb.jpg
|image_caption = ''Dalbergia latifolia'' growing as a street tree in [[Bogor]], [[Java]].
|regnum = Plantae
|unranked_divisio = [[Angiosperms]]
|unranked_classis = Eudicots
|unranked_ordo = [[Rosids]]
|ordo = [[Fabales]]
|familia = [[Fabaceae]]
|subfamilia = [[Faboideae]]
|genus = ''[[Dalbergia]]''
|species = '''''D. latifolia'''''
|binomial = ''Dalbergia latifolia''
|binomial_authority = [[William Roxburgh|Roxb.]]
|}}
ಬೀಟೆ (Rose wood)ಅತ್ಯುತ್ತಮ ಜಾತಿಯ ಮರಗಳಲ್ಲಿ ಒಂದು.[[ಶ್ರೀಗಂಧ]]ವನ್ನು ಬಿಟ್ಟರೆ ಅತ್ಯಂತ ಬೆಲೆಬಾಳುವ ಮರವಾಗಿದೆ.
== ವೈಜ್ಞಾನಿಕ ವರ್ಗೀಕರಣ ==
ಇದು ಫೆಬೇಸಿಯೆ(Fabaceae)ಕುಟುಂಬದಲ್ಲಿದೆ.ಡಾಲ್ಬರ್ಜಿಯ(Dalbergia)ವರ್ಗದಲ್ಲಿ ಹಲವಾರು ಪ್ರಭೇದಗಳಿದ್ದು,
ಡಾಲ್ಬರ್ಜಿಯ ಸಿಸ್ಸೂ ಮತ್ತು ಡಾಲ್ಬರ್ಜಿಯ ಲ್ಯಾಟಿಫೊಲಿಯ (Dalbergia sissoo And Dalbergia latifolia) ಎಂಬ ಎರಡು ಪ್ರಭೇದಗಳನ್ನಷ್ಟೇ ಬೀಟೆ ಎನ್ನಬಹುದು.
== ವೈಶಿಷ್ಟ್ಯಗಳು ==
[[File:Leaves of Rosewood Tree.JPG|thumb|ಬೀಟೆ ಮರದ ಎಲೆ]]
ಬೀಟೆ ಒಂದು ಪರ್ಣಪಾತಿ ಮರ.[[ಕರ್ನಾಟಕ]]ದಲ್ಲಿ ಸುಮಾರು ೧೦೦ ರಿಂದ ೨೦೦ ಸೆ.ಮೀ.ಮಳೆಯಾಗುವ ಪ್ರದೇಶದಲ್ಲಿ ಕಂಡು ಬರುತ್ತದೆ.ತೇವಾಂಶ ಹೆಚ್ಚಿರುವ ಪ್ರದೇಶಗಳಲ್ಲಿ [[ನಿತ್ಯಹರಿದ್ವರ್ಣ]] ವೃಕ್ಷವಾಗಿರುತ್ತದೆ.ಹಳದಿ ಮಿಶ್ರಿತ ಬಿಳಿಯ ಬಣ್ಣದ [[ಹೂವು|ಹೂ]] ಬಿಡುವುದು.ಇದರ ದಾರುವು ಗಡಸಾಗಿದ್ದು,ಬಲಯತವಾಗಿದೆ.ತಿರುಳು ಕರಿನೇರಳೆ ಬಣ್ಣದ್ದಾಗಿ ಕರಿಗೆರೆಗಳೊಂದಿಗೆ ಅತ್ಯಂತ ಅಂದವಾಗಿರುತ್ತದೆ. ಉತ್ತಮವಾಗಿ ಹೊಳಪಿಗೆ ಬರುತ್ತದೆ.
== ಉಪಯೋಗಗಳು ==
ಔಷಧೀಯ ಉಪಯೋಗಗಳು
ಜ್ವರ - ಒಂದು ಚಮಚ ತೊಗಟೆಯ ಚೂರ್ಣವನ್ನು ಒಂದು ಲೋಟ ನೀರಿಗೆ ಮಿಶ್ರ ಮಾಡಿ ೫ ನಿಮಿಷ ಕುದಿಸಿ ಟೀ ತಯಾರಿಸಿ, ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಬೇಕು.(ದಿನಕ್ಕೆ ೩ ಬಾರಿ)
ಚರ್ಮರೋಗದಲ್ಲಿ ಇದರ ಸಾರಭಾಗವನ್ನು(Heartwood)ನೀರಿನಲ್ಲಿ ಅರೆದು ಲೇಪವನ್ನುಮಾಡುತ್ತಾರೆ.
ಬೀಟೆ ಬಹುಕಾಲ ಬಾಳಿಕೆ ಬರುವ ಮರ.ಇದು ಕೆತ್ತನೆ ಕೆಲಸಗಳಿಗೆ, ಫಲಕಗಳ ತಯಾರಿಕೆಗೆ,ಬಿತ್ತಿಫಲಕಗಳು ಇತ್ಯಾದಿಗಳಲ್ಲಿ ಉಪಯೋಗಿಸಲ್ಪಡುತ್ತದೆ.ಇದರ ತೆಳು ಹಾಳೆಗಳು (Veeners)ಅತ್ಯಂತ ಬೇಡಿಕೆಯ ವಸ್ತುವಾಗಿದೆ.ಇತ್ತೀಚೆಗೆ ಒಳಾಂಗಣ ಅಲಂಕಾರದಲ್ಲಿ ಹೆಚ್ಚಾಗಿ ಉಪಯೋಗದಲ್ಲಿದೆ.
==ಆಧಾರ ==
೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ
[[ವರ್ಗ:ಮರಗಳು]]
[[ವರ್ಗ:ಸಸ್ಯಗಳು]]
[[ವರ್ಗ:ಕರ್ನಾಟಕದ ಸಸ್ಯಗಳು]]
f2m4n467pqf8z5x78tpfdc418u5hcm5
ಮತ್ತಿ
0
15300
1108935
684458
2022-07-25T09:47:28Z
Indudhar Haleangadi
47960
wikitext
text/x-wiki
{{Taxobox
| name = ''ಮತ್ತಿ''
| image = Terminalia tomentosa bark.jpg
| image_width = 240px
| image_caption = ಮತ್ತಿಯ ತೊಗಟೆ
| regnum = plantae
| divisio = [[ಹೂ ಬಿಡುವ ಸಸ್ಯ]]
| classis = [[ಮ್ಯಾಗ್ನೋಲಿಪ್ಸಿಡ]]
| ordo = [[ಮೈರ್ಟಾಲೆಸ್]]
| familia = [[ಕೊಂಬ್ರೇಟಸಿಯೆ]]
| genus = ''[[Terminalia (genus)|ಟರ್ಮಿನಾಲಿಯ]]''
| species = '''''T. elliptica'''''
| binomial = ''ಟರ್ಮಿನಾಲಿಯ ಟೊಮೆಂಟೋಸ''
| binomial_authority = [[Carl Ludwig Willdenow|Willd.]]
}}
ಮತ್ತಿ ಒಂದು ದಕ್ಷಿಣ ಏಷಿಯಾ ಪ್ರದೇಶದ ಮರ.ಭಾರತದಲ್ಲಿ [[ಪಶ್ಚಿಮಘಟ್ಟ]]ಹಾಗೂ ಮಿಶ್ರಪರ್ಣಪಾತಿ (Mixed deciduous)ಅರಣ್ಯಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
== ಸಸ್ಯಶಾಸ್ತ್ರೀಯ ವರ್ಗೀಕರಣ ==
ಇದು [[ಕೊಂಬ್ರೆಟೇಸಿಯೆ]]ಕುಟುಂಬಕ್ಕೆ ಸೇರಿದ್ದು,[[ಟರ್ಮಿನೇಲಿಯ]] ಸಸ್ಯಕುಲ(Genus)ದಲ್ಲಿದೆ.ಇದರ ಸಸ್ಯಶಾಸ್ತ್ರೀಯ ಹೆಸರು ಟರ್ಮಿನೇಲಿಯ ಅರ್ಜುನ (Terminalia arjuna (Roxb.) Wight & Arn.) ಎಂದಾಗಿದೆ.
== ಸಸ್ಯದ ಗುಣಲಕ್ಷಣಗಳು ==
ಇದು ದೊಡ್ಡ ಪ್ರಮಾಣದ ಮರ. ಇದಕ್ಕೆ ದಪ್ಪನಾದ (ಸುಮಾರು ೨.೫ ಸೆ.ಮೀ.ವರೇಗೆ) ತೊಗಟೆ ಇದ್ದು, ಕೆಲವೊಮ್ಮೆ ಮೊಸಳೆಯ ಚರ್ಮದಂತೆ ಇರುವುದರಿಂದ ಸುಲಭವಾಗಿ ಗುರುತಿಸಲ್ಪಡುತ್ತದೆ.ಇದರ ತೊಗಟೆಯು ನೀರನ್ನು ಹಿಡಿದಿಟ್ಟುಕೊಳ್ಳುವ ಗುಣವನ್ನು ಹೊಂದಿದೆ.ಸಾಧಾರಣ ೩೦ ಮೀ.ಎತ್ತರಕ್ಕೆ ಬೆಳೆಯುತ್ತದೆ.ಇದರ ದಾರುವು ಕರಿಗಂದು ಬಣ್ಣದ್ದಾಗಿ ಕಪ್ಪು ಗೆರೆಗಳನ್ನು ಹೊಂದಿದೆ.ಬಹಳ ಗಡಸು,ಬಲಯುತ ಹಾಗೂ ಬಾಳಿಕೆ ಬರುತ್ತದೆ.ಎಲೆಗಳು [[ರೇಷ್ಮೆ ಕೃಷಿ]]ಗೆ ಬಳಸಲ್ಪಡುತ್ತದೆ.
==ಉಪಯೋಗಗಳು==
ಇದು ಬಹಳ ಗಡುಸಾದ ಮರವಾಗಿದ್ದು,ಬಲಯುತವಾಗಿದೆ.ಬಹಳ ಕಾಲ ಬಾಳಿಕೆ ಬರುತ್ತದೆ.[[ಗೃಹ ]]ನಿರ್ಮಾಣಕ್ಕೆ,ರೈಲ್ವೇ ಸ್ಲೀಪರುಗಳಿಗೆ,ವ್ಯಾಗನ್ ಗಳ ನಿರ್ಮಾಣದಲ್ಲಿ,ಗಾಡಿಗಳಿಗೆ ಇತ್ಯಾದಿ ಉಪಯೋಗವಾಗುತ್ತಿದೆ.ಇದರ ಮರದ ಮೇಲೆ ಟಸ್ಸಾರ್ ರೇಷ್ಮೆ ಗೂಡುಗಳು ಕಟ್ಟಲ್ಪಡುತ್ತದೆ.ಇದರ ಎಲೆಗಳು [[ಅಡಿಕೆ ]]ತೋಟಗಳಲ್ಲಿ ಗೊಬ್ಬರವಾಗಿ ಬಳಕೆಯಾಗುತ್ತಿದೆ.ಇದರ ಎಲೆಯಿಂದ ಸಿಗುವ ಲೋಳೆಯನ್ನು ಸೌಂದರ್ಯವರ್ಧಕವಾಗಿ ಬಳಸುತ್ತಾರೆ.
==ಆಧಾರ ==
೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ
[[ವರ್ಗ:ಮರಗಳು]]
[[ವರ್ಗ:ಸಸ್ಯಗಳು]]
[[ವರ್ಗ:ಕರ್ನಾಟಕದ ಸಸ್ಯಗಳು]]
2kxn7b3cn41ipdalnqjjj3999tvswvs
ಅಶೋಕ ವೃಕ್ಷ
0
15307
1108957
805095
2022-07-25T10:21:01Z
Keerthana Shetty
73462
wikitext
text/x-wiki
{{Taxobox
| name = ''ಅಶೋಕ''
| image = Saraca indica - Lemaire.jpg
| image_width = 200px
| image_caption = ''[[ಅಶೋಕವೃಕ್ಷದ ಹೂ]]''
| regnum = plantae
| divisio = [[ಹೂ ಬಿಡುವ ಸಸ್ಯ]]
| classis = [[dicotyledon|Magnoliopsida]]
| ordo = [[ಫಾಬಲ್ಸ್]]
| familia = [[ಫಬಾಸಿಯೆ]]
| subfamilia = [[Caesalpinioideae]]
| tribus = [[Detarieae]]
| genus = '''''Saraca''''' [[Carolus Linnaeus |L.]]
| subdivision_ranks = [[Species]]
| subdivision =
''[[Ashoka tree |Saraca asoca]]''<br/>
''[[Saraca bijuga]]''<br/>
''[[Saraca celebica]]''<br/>
''[[Saraca chinensis]]''<br/>
''[[Saraca declinata]]''<br/>
''[[Saraca dives]]''<br/>
''[[Saraca griffithiana]]''<br/>
''[[Saraca hullettii]]''<br/>
''[[Saraca indica]]''<br/>
''[[Saraca lobbiana]]''<br/>
''[[Saraca monodelpha]]''<br/>
''[[Saraca cauliflora]]''<br/>
''[[Saraca tubiflora]]''
}}
[[File:Gardenology-IMG 4861 hunt10mar.jpg|top|thumb|'''ಅಶೋಕಹೂಗಳು''']]
''''ಅಶೋಕ'''', <ref>[http://giftingtrees.blogspot.in/2011/02/ashoka-great.html (Saraca Asoca/सीता अशोक) ]</ref> ಒಂದು ಮಧ್ಯಮ ಗಾತ್ರದ ನಿತ್ಯ ಹಸುರಿನ ಸುಂದರವಾದ ಮರ. ಅಶೋಕ ನಿಧಾನವಾಗಿ ಬೆಳೆಯುವ ಮರ. ೬-೮ ಮೀಟರ್ ಎತ್ತರ ಬೆಳೆಯುತ್ತದೆ. ನೀಳವಾಗಿ ಚೂಪಾಗಿರುವ ಎಲೆಗಳಿಂದ ಕೂಡಿದ ಮರದ ತುಂಬಾ ಗೊಂಚಲ ಗೊಂಚಲ ಹೂಗಳ ಗೊಂಚಲುಗಳು, ಮನಸ್ಸಿಗೆ ಮುದನೀಡುತ್ತವೆ. ಈ ಗಿಡದ ಕಾಯಿಗಳು ಕಂದು ಬಣ್ಣದವು. ಹತ್ತು ಸೆಂಟಿಮೀಟರ್ ಉದ್ದವಾಗಿರುವ ಕಾಯಿಗಳ ಒಳಗಡೆ ಸಾಲಾಗಿ ಬೀಜಗಳಿರುತ್ತವೆ. ಸಮುದ್ರಮಟ್ಟದಿಂದ ೨-೩ ಸಾವಿರ ಅಡಿ ಎತ್ತರದ ಪೂರ್ವ, ಈಶಾನ್ಯ ಭಾರತದ ಕಾಡುಗಳಲ್ಲಿ ಹೇರಳವಾಗಿ ಕಂಡುಬರುತ್ತವೆ. ಕರ್ಣಾಟಕದಲ್ಲೂ ಇದು ವಿಶೇಷವಾಗಿ ಕಾಣಬರುವ ಸಸ್ಯರಾಶಿ.
==ಅಶೋಕ ಔಷಧೀಯಗುಣಗಳಿಗೆ ಹೆಸರುವಾಸಿ ==
[[Saraca Indica]] ಎಂಬ ಸಸ್ಯಶಾಸ್ತ್ರದ ಹೆಸರನ್ನು ಗಳಿಸಿರುವ ಅಶೋಕ, [[Fabaceae]], ಕುಟುಂಬವರ್ಗಕ್ಕೆ ಸೇರಿದೆ. ಹೆಸರೇ ಹೇಳುವಂತೆ, ಅಶೋಕಎಂದರೆ ಶೋಕವನ್ನು ದೂರ ಮಾಡುವಂತದ್ದು ಎಂದರ್ಥ. ಭಾರತೀಯರು ಈ ವೃಕ್ಷವನ್ನು ಪವಿತ್ರತೆಯ ಸಂಕೇತವಾಗಿ ಪರಿಗಣಿಸುತ್ತಾರೆ. ಏಕೆಂದರೆ, ಅಶೋಕ ಮರದ ಜೊತೆಗೆ ಅನೇಕ ದಂತಕಥೆಗಳೂ, ಪುರಾಣಕಥೆಗಳೂ, ಸೇರಿಕೊಂಡಿವೆ. ನಮ್ಮ [[ರಾಮಾಯಣ]]ದ, [[ಸೀತೆ|ಸೀತಾ]]ಮಾತೆಯನ್ನು [[ರಾವಣ]]ನು ಅಶೋಕವಾಟಿಕೆಯಲ್ಲಿ ಇರಿಸಿದ್ದನಂತೆ. ಅಶೋಕದ ಹೂಗಳು ಅರಳುವ ಪರಿ ಅತಿ ಮೋಹಕ. ಮರದತುಂಬಾ ಗೊಂಚಲುಗಳೇ. ಗೊಂಚಲಿನಲ್ಲಿ ಅನೇಕ ಪುಟ್ಟಪುಟ್ಟ ಹೂಗಳಿರುತ್ತವೆ. ಈ ಹೂಗಳಿಗೆ ೪ ದಳಗಳು. ಹೂವಿನ ಮಧ್ಯೆ ನೀಳವಾದ ಕೇಸರಗಳಿರುತ್ತವೆ. ಹೂಗಳು ಅರಳಿದ ಸಮಯದಲ್ಲಿ ಕಿತ್ತಳೆ ಹಳದಿ ಬಣ್ಣದಲ್ಲಿದ್ದು, ಮಾರನೆಯದಿನ ಕಡುಕೆಂಪುಬಣ್ಣಕ್ಕೆ ತಿರುಗುತ್ತವೆ. ನೋಡುಗರಿಗೆ, ಒಂದೇ ಗೊಂಚಲಿನಲ್ಲಿ ಗೋಚರಿಸುವ ಎರಡು ಬಣ್ಣಗಳ ವೈವಿಧ್ಯತೆ ಮೂಗಿನಮೇಲೆ ಬೆರಳಿದುವಂತೆ ಮಾಡುವುದು ಸಹಜ. ಹೂಗಳಲ್ಲಿ ಸುಗಂಧದ ನಸುಲೇಪವಿರುವಂತೆ ಭಾಸವಾಗುತ್ತದೆ. ಸಂಜೆಯವೇಳೆ ಬಂದಂತೆ, ಆ ಪರಿಮಳಗಾಢವಾಗುತ್ತಾ ಹೋಗುವುದನ್ನು ನಾವು ಗಮನಿಸಬಹುದು.
'[[ಗೌತಮ]] ಬುದ್ಧದೇವ' ನು 'ಅಶೋಕವನ' ದಲ್ಲಿ ಜನ್ಮಿಸಿದನೆಂದು ಪ್ರತೀತಿ ಇದೆ.ಹಾಗಾಗಿ ಬೌದ್ಧವಿಹಾರಗಳಲ್ಲಿ ಈ ಮರಕ್ಕೆ ವಿಶೇಷ ಪ್ರಾಮುಖ್ಯತೆ. ಕಾಮದೇವನಿಗೆ ಈ ಮರವನ್ನು ಕಂಡರೆ ಪ್ರಾಣವಂತೆ. ಇದು ಪುರಾಣಗಳಲ್ಲಿ ಅಲ್ಲಿ ಇಲ್ಲಿ ತಿಳಿಸಿರುವ ಮಾತು.
==ಕವಿಪುಂಗವರಿಗಂತೂ ಈ ಮರಹಾಗೂ ಇದರ ಹೂಗೊಂಚಲಿನಮೇಲೆ ಎಲ್ಲಿಲ್ಲದ ಆಸಕ್ತಿ==
ಕುವೆಂಪುರವರು, ಈ ಮರದ ಹೂಗಳ ವಿನ್ಯಾಸಕ್ಕೆ ಮಾರುಹೋಗಿ ಕೆಳಗಿನ ಕವಿತೆಯನ್ನು ರಚಿಸಿದ್ದಾರೆ. ಕುಪ್ಪಳ್ಳಿಯ ಕವಿಶೈಲದ ಹಿಂಭಾಗದಲ್ಲಿ'ನರ್ಜಿ,' ಎಂಬ ಊರಿನ ಕಾಡಿನಲ್ಲಿ ಅಶೋಕಮರಗಳು ವ್ಯವಸ್ಥಿತವಾಗಿ ಬೆಳೆಸಲ್ಪಟ್ಟಿವೆ.
..ತೀವಿದಾ ಕತ್ತಲೆಗೆ ವನಲಕ್ಷ್ಮಿ ಬೇಸತ್ತು
ಸಿರಿಗುರುಳಿರುಳ ಮುಡಿಯ ಕಿಡಿತಾರಗಳನಾಯ್ದು,
ರಕ್ತಾರುಣನ ಮಿಂಚೊಳದ್ದಿ, ಗೊಂಚಲ ನೆಯ್ದು,
ದೀವಟಿಗೆ ಹಿಡಿರೆಂದು ತರು ಹಸ್ತಗಳಿಗಿತ್ತು
ಹೂವಿನ ಹಿಲಾಲುಗಳ ಹೊತ್ತಿಸಿರಲಲ್ಲಲ್ಲಿ
ಜ್ವಲಿಸುತಿದೆ ನೋಡದೋ ಅಶೋಕ ಹೂ ವೇಷದಲ್ಲಿ !
ಕಾಡಿನ ಕತ್ತಲೆಯಲ್ಲಿ ಗಿಡಮರಗಳು ಹಿಡಿದ ದೀವಟಿಗೆಯಂತೆ, ಆದೂ ತಾರೆಗಳನ್ನು ರಕ್ತವರ್ಣದಲ್ಲಿ ಅದ್ದಿ ಗೊಂಚಲು ನೇಯ್ದು ದೀವಟಿಗೆಯಂತೆ !
ಕವಿಗೆ ಗೋಚರಿಸಿದೆ. ಆದಿಕವಿ ಪಂಪನೂ ತನ್ನ ಎರಡು ಕಾವ್ಯಗಳಲ್ಲಿ ಅಶೋಕವನ್ನು ಅಸುಗೆ,ರಕ್ತಾಶೋಕ ಎಂದು ಬಗೆ ಬಗೆಯಾಗಿ ವರ್ಣಿಸಿದ್ದಾನೆ.
ಕಾಳಿದಾಸನ " ಮಾಲವಿಕಾಗ್ನಿ ಮಿತ್ರ, " ದಲ್ಲಿ ಮಾಲವಿಕೆ, ಪದಾಘಾತದಿಂದ ದೋಹದವೆಸಗಿದ ಐದನೆಯ ದಿನಕ್ಕೆ ಮರ ಹೂತಳೆಯಿತಂತೆ. ಇದು ಕವಿಸಮಯವಾಗಿ ಪಂಪನಲ್ಲೂ ವರ್ಣಿತವಾಗಿದೆ. ಅಶೋಕದ ಬೀಜೋತ್ಪತ್ತಿಮಾಡಿ ನಮ್ಮ ಅಂಗಳದಲ್ಲೂ ಸುಲಭವಾಗಿ ಬೆಳೆಸಬಹುದು.
==ಔಷಧೀಯಗುಣಗಳಿಗೆ ಅಶೋಕ ಹೇಳಿಮಾಡಿಸಿದಂತೆ ==
ಚರಕ ಸಂಹಿತೆಯಲ್ಲಿ ಅಶೋಕವೃಕ್ಷದ ಔಷಧೀಯ ಗುಣಗಳ ಉಲ್ಲೇಖವಿದೆ. ಮರದ ತೊಗಟೆ, ಹೂ, ಬೀಜಗಳು ಒಣಗಿಸಿ, ತೊಗಟೆಯನ್ನು ಪುಡಿಮಾಡಿ, ಬಳಸುತ್ತಾರೆ. '[[ಅಶೋಕಾರಿಷ್ಟ]]', '[[ಅಶೋಕಘೃತ]]' ಎಂಬ ಔಷಧಿಗಳನ್ನು ನಾವು ಆಯುರ್ವೇದದ ಅಂಗಡಿಗಳಲ್ಲಿ ಕಾಣಬಹುದು. ಬಂಗಾಲ ಹೆಣ್ಣುಮಕ್ಕಳು, ಹೂವಿನ ಮೊಗ್ಗುಗಳನ್ನು ಸೇವಿಸುತ್ತಾರಂತೆ. ತೊಗಟೆಯಲ್ಲಿ "ಟ್ಯಾನಿನ್," ಅಂಶವಿದೆ. ತೊಗಟೆಯ ಪುಡಿಯನ್ನು ಸ್ವಲ್ಪ ಸೇರಿಸುವುದರಿಂದ ಚಹದ ರುಚಿ ಹಾಗೂ ಬಣ್ಣದಲ್ಲಿ ಹೆಚ್ಚುವರಿ ಬರುವುದಂತೆ.
ನಾವು ಈಗ ಅಲಂಕಾರಿಕವಾಗಿ ಬೆಳೆಸುವ ಎತ್ತರದ ಅಶೋಕ ಎಂದು ಹೆಸರಿಸುವ ಮರದಲ್ಲಿ ಒಂದು ಹೂ ಕಾಣಿಸುವುದಿಲ್ಲ. ಇದು ಅಶೋಕದ ಮರದ ತೊಗಟೆಗೆ ಅಪಮಿಶ್ರಕ ದ್ರವ್ಯವಾಗಿ ಉಪಯೋಗಿಸುತ್ತಾರೆ.
==ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಕೋಶದಿಂದ==
ಫ್ಯಾಬೇಸೀ ಕುಟುಂಬ (ಲೆಗ್ಯುಮಿನೋಸೀ), ಸೇರಿದ ಸೀಸಾಲ್ ಪಿನಿಯಾಯ್ಡೀ ಉಪಕುಟುಂಬಕ್ಕೆ ಸೇರಿದ ಮರ. ಸಸ್ಯವೈಜ್ಞಾನಿಕ ಹೆಸರು ಸರಕ ಇಂಡಿಕ. ಉಷ್ಣವಲಯದಲ್ಲಿ ಬೆಳೆಯುತ್ತದೆ. ಉಗಮಸ್ಥಾನದ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ತೋಟಗಾರಿಕೆ ಯನ್ನು ಕುರಿತು ಗ್ರಂಥ ರಚಿಸಿರುವ ಬೇಯಿಲೀ ಎಂಬ ಲೇಖಕನ ಅಭಿಪ್ರಾಯದಲ್ಲಿ ಈ ವೃಕ್ಷ ಭಾರತದ ಮೂಲವಾಸಿ ಎಂದಿದೆ; ಚಬ್ಬರ್ನ ಪ್ರಕಾರ ಇದು ಅಮೆರಿಕದ ಮೂಲದ್ದು; ಭಾರತೀಯ ಲೇಖಕ ರಾಂಧವಾ ಪ್ರಕಾರ ಇದು ಭಾರತ ಮತ್ತು ಶ್ರೀಲಂಕ ಮೂಲದ್ದು.
ಎಲೆಗಳು ಕಿರಿ ಅಗಲದವೂ ಮತ್ತು ಉದ್ದವೂ ಇವೆ. ಒಂದು ಎಲೆಯಲ್ಲಿ ಸುಮಾರು 4-6 ಜೊತೆ ಕಿರುಎಲೆಗಳು ಎದುರು ಬದುರಾಗಿ ಇರುತ್ತವೆ. ಎಳೆಯ ಎಲೆಗಳು ಹಳದಿ ಬಣ್ಣಕ್ಕಿದ್ದು ಇಳಿಬಿದ್ದಿರುವುವು. ಕಾಂಡದ ತೊಗಟೆಯ ಬಣ್ಣ ಕಂದು. ಹೂಗೊಂಚಲು ದಪ್ಪ; ಸಣ್ಣಗಾತ್ರದ ಕೊಂಬೆಗಳ ತುದಿಯಲ್ಲಿ ಕಾಣಿಸಿಕೊಳ್ಳುತ್ತವೆ. ಎಳೆಯ ಹೂವಿನ ಬಣ್ಣ ಕಿತ್ತಲೆಯಿದ್ದು ಮುಂದೆ ಕೆಂಬಣ್ಣಕ್ಕೆ ತಿರುಗುವುದು. ಹಚ್ಚ ಹಸುರು ಎಲೆಗಳ ನಡುವೆ ಕೆಂಪು ಹೂರಾಶಿಗಳು ಚೆಲುವಾಗಿ ಕಾಣುತ್ತವೆ. ಹೂವು ಪತ್ರದ (ಕ್ಯಾಲಿಕ್ಸ್) ಕೆಳಗೆ ಕೆಂಪಾದ ಉಪಪತ್ರ (ಎಪಿಕೇಲಿಕ್ಸ್) ಇದೆ. ಹೂ ಬಿಡುವ ಕಾಲ ಜನವರಿಯಿಂದ ಮೇ ತಿಂಗಳವರೆಗೆ. ಹೂವಿನಲ್ಲಿ ಮಧುರವಾದ ಸುಗಂಧವೂ ಉಂಟು.
ಬೀಜಗಳನ್ನು ನೆಟ್ಟು ಸಸ್ಯಗಳನ್ನು ಪಡೆಯಬಹುದು. ಎಳೆಯ ಗಿಡಕ್ಕೆ ನೆರಳು ಅಗತ್ಯ. ಬಿಸಿಲು ಹೆಚ್ಚಾಗಿದ್ದರೆ ಗಿಡಗಳು ಮುರುಟಿಕೊಳ್ಳುವುವು.
ಮರದ ತೊಗಟೆಯಲ್ಲಿ ದೊರೆಯುವ ಗ್ಯಾಲಿಕ್ ಆಮ್ಲ ಔಷಧಿಗಳಿಗೆ ಉಪಯೋಗ ವಾಗುತ್ತದೆ. ಹೂವನ್ನು ಇದೇ ರೀತಿ ಬಳಸುವುದುಂಟು. ಶ್ರೀಲಂಕದಲ್ಲಿ ಈ ಮರವನ್ನು ಮನೆ ಕಟ್ಟುವ ಮರಮುಟ್ಟುಗಳಿಗಾಗಿ ಉಪಯೋಗಿಸುತ್ತಾರೆ. ಹಿಂದೂಗಳೂ ಬೌದ್ಧರೂ ಈ ಮರವನ್ನು ದೇವಾಲಯಗಳ ಸುತ್ತಲೂ ಬೆಳೆಸುವುದುಂಟು. ಇದರ ಹೂಗಳು ಪೂಜೆಗೆ ಒದಗುತ್ತವೆ. ಈ ವೃಕ್ಷವನ್ನು ಇತ್ತೀಚೆಗೆ ಉದ್ಯಾನಗಳಲ್ಲಿ ಅಂದಕ್ಕಾಗಿ ಬೆಳೆಸುತ್ತಾರೆ. ಭಾರತದ ಪ್ರಾಚೀನ ಸಾಹಿತ್ಯದಲ್ಲಿ ಅಶೋಕವೃಕ್ಷಕ್ಕೆ ಕೊಟ್ಟಿರುವ ಸ್ಥಾನ ಬಹಳ ಮುಖ್ಯವಾದುದು. ರಾಮಾಯಣ, ಮಹಾಭಾರತ ಕಾಲದಿಂದಲೂ ಜನಪ್ರಿಯ ವೃಕ್ಷ. ಈ ವೃಕ್ಷಗಳಿಂದ ಕೂಡಿದ ವನದಲ್ಲಿ ರಾವಣ ಸೀತೆಯನ್ನು ಅವಿತಿ(ಅಡಗಿಸಿ)ಟ್ಟಿದ್ದನೆಂದು ಹೇಳುತ್ತಾರೆ. ಕಾಳಿದಾಸನ ಕಾಲದಲ್ಲಂತೂ ಈ ಮರಕ್ಕೆ ದೊರೆತ ಗೌರವ ಅಪಾರ. ವಸಂತಕಾಲದಲ್ಲಿ ಒಂದು ನಿಶ್ಚಿತದಿನ ಸುಂದರಿಯೊಬ್ಬಳು ತನ್ನ ಎಡೆಗಾಲಿನಿಂದ ಮೃದುವಾಗಿ ಅಶೋಕವೃಕ್ಷವನ್ನು ಒದ್ದರೆ ಆ ಮರದಲ್ಲಿ ಗರ್ಭಾಂಕುರವಾಗುತ್ತಿತ್ತೆಂದು ಭೋಜರಾಜನ ಸರಸ್ವತೀ ಕಂಠಾಭರಣ, ಕಾಳಿದಾಸನ ಮಾಲವಿಕಾಗ್ನೀಮಿತ್ರ, ಹರ್ಷನ ರತ್ನಾವಳೀ ಗ್ರಂಥಗಳಲ್ಲಿ ಹೇಳಲಾಗಿದೆ. ಇದನ್ನು ದೋಹದ ಕ್ರಿಯೆಯೆಂದು ಬಣ್ಣಿಸಲಾಗಿದೆ. ಚೈತ್ರ ಶುಕ್ಲ ಅಷ್ಟಮಿಯಂದು ವ್ರತಮಾಡಿ ಅಶೋಕದ ಎಂಟು ಎಲೆಗಳನ್ನು ತಿಂದಲ್ಲಿ ಸ್ತ್ರೀಯರ ಸಂತಾನ ಪ್ರಾಪ್ತಿಯಾಗುವುದೆಂಬ ನಂಬಿಕೆಯಿದೆ.
==ಉಲ್ಲೇಖಗಳು==
<References />
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
[[ವರ್ಗ:ಮರಗಳು]]
[[ವರ್ಗ:ಸಸ್ಯಗಳು]]
[[ವರ್ಗ:ಕರ್ನಾಟಕದ ಸಸ್ಯಗಳು]]
[[ವರ್ಗ:ಔಷಧೀಯ ಸಸ್ಯಗಳು]]
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಶೋಕ ವೃಕ್ಷ|ಅಶೋಕ ವೃಕ್ಷ}}
p4zyrqukbrrcyx3t5d7dch1gi0pzdn5
ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಜುಲೈ
4
15796
1108898
1108404
2022-07-24T21:53:04Z
CommonsDelinker
768
ಚಿತ್ರ Ap11-s69-31740.jpgರ ಬದಲು ಚಿತ್ರ Apollo_11_Prime_Crew_-_GPN-2000-001164_-_Ap11-s69-31740.jpg ಹಾಕಲಾಗಿದೆ.
wikitext
text/x-wiki
'''[[ಜುಲೈ]]''':
<div style="float:right;margin-left:0.5em">
[[Image:Apollo 11 Prime Crew - GPN-2000-001164 - Ap11-s69-31740.jpg|125px|ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವರು]]
</div>
* [[ಜುಲೈ ೧]]: [[ವೈದ್ಯರ ದಿನಾಚರಣೆ|ವೈದ್ಯರ]] ದಿನ
* [[ಜುಲೈ ೨]]: [[೧೯೭೬]]ರಲ್ಲಿ [[ವಿಯೆಟ್ನಾಮ್]] ದೇಶದ ಉತ್ತರ ಮತ್ತು ದಕ್ಷಿಣ ಭಾಗಗಳ ಏಕೀಕರಣ.
* [[ಜುಲೈ ೪]]: [[ಅಮೇರಿಕ ಸಂಯುಕ್ತ ಸಂಸ್ಥಾನ]]ದಲ್ಲಿ [[ಸ್ವಾತಂತ್ರ್ಯ ದಿನಾಚರಣೆ]].
* [[ಜುಲೈ ೧೧]]:[[ವಿಶ್ವ ಜನಸಂಖ್ಯಾ ದಿನ]]
* [[ಜುಲೈ ೧೨]]: ಕನ್ನಡ ಕುಲ ಪುರೋಹಿತ ಹಾಗೂ ಕನ್ನಡ ಏಕೀಕರಣದ ರೂವಾರಿ [[ಆಲೂರು ವೆಂಕಟರಾಯರು|ಆಲೂರು ವೆಂಕಟರಾಯರ]] ಜನುಮ ದಿನ.
* [[ಜುಲೈ ೧೩]]: ರೋಮ್ ಗಣರಾಜ್ಯದ ಅಧಿಪತಿ [[ಜೂಲಿಯಸ್ ಸೀಜರ್]] ಹುಟ್ಟಿದ ದಿನ
* [[ಜುಲೈ ೧೪]]: [[ಫ್ರೆಂಚ್ ಕ್ರಾಂತಿ]]ಯ ವಾರ್ಷಿಕೋತ್ಸವದ ಆಚರಣೆಯಾದ ಬ್ಯಾಸ್ಟಿಲ್ ದಿನಾಚರಣೆ.
* [[ಜುಲೈ ೧೭]]: ಕನ್ನಡದ ಹೆಸರಾಂತ ನಟಿಯಾಗಿದ್ದ ದಿ॥[[ಕಲ್ಪನಾ]]ರ ಜನುಮ ದಿನ.
* [[ಜುಲೈ ೧೯]]: ಪ್ರಮುಖವಾಗಿ [[ಹಿಂದೂ ಧರ್ಮ|ಹಿಂದೂಗಳು]] ಗುರುಗಳಿಗೆ ವಂದಿಸುವ ದಿನ [[ಗುರು ಪೂರ್ಣಿಮಾ]]
* [[ಜುಲೈ ೨೦]]: [[ಅಪೋಲೊ ೧೧]]ರ ಗಗನಯಾನಿಗಳು (''ಚಿತ್ರಿತ'') [[ನೀಲ್ ಆರ್ಮ್ಸ್ಟ್ರಾಂಗ್]] ಮತ್ತು [[ಬಜ್ ಆಲ್ಡ್ರಿನ್]] [[ಚಂದ್ರ]]ನ ಮೇಲೆ ಕಾಲಿಟ್ಟ ಮೊದಲ ಮಾನವರಾದರು.
* [[ಜುಲೈ ೨೪]]: [[ಎಕ್ವಡಾರ್]] ಮತ್ತು [[ವೆನೆಜುವೆಲಾ]] ದೇಶಗಳಲ್ಲಿ '''[[ಸಿಮೋನ್ ಬೊಲಿವಾರ್]] ದಿನಾಚರಣೆ'''.
* [[ಜುಲೈ ೨೬]]: [[ಕಾರ್ಗಿಲ್ ಯುದ್ಧ|ಕಾರ್ಗಿಲ್]] ವಿಜಯ ದಿನ
* [[ಜುಲೈ ೨೮]]: [[೧೯೧೪]]ರಲ್ಲಿ [[ಆಸ್ಟ್ರಿಯ]]-[[ಹಂಗೆರಿ]]ಯು [[ಸೆರ್ಬಿಯಾ]]ದ ಮೇಲೆ ಯುದ್ಧವನ್ನು ಘೋಷಿಸಿ [[ಮೊದಲನೇ ವಿಶ್ವಯುದ್ಧ]] ಪ್ರಾರಂಭವಾಯಿತು.
* [[ಜುಲೈ ೨೯]]: ಆಧುನಿಕ ರಂಗಭೂಮಿಯ ಹರಿಕಾರ ಎಂದು ಪ್ರಸಿದ್ದಿಯಾಗಿದ್ದ [[ಟಿ.ಪಿ.ಕೈಲಾಸಂ]] ಜನುಮ ದಿನ.
* [[ಜುಲೈ ೨೯]]: [[೧೯೪೭]]ರಲ್ಲಿ ಪ್ರಪಂಚದ ಮೊದಲ ಸಾಮಾನ್ಯ ಬಳಕೆಯ [[ಗಣಕಯಂತ್ರ]]ವಾದ '''ಎನಿಯಾಕ್''' (ENIAC) [[ಅಮೇರಿಕ ದೇಶ]]ದಲ್ಲಿ ಚಾಲನೆಗೆ ಬಂದಿತು.
<div align=right>{{ಸಂಪಾದಿಸಿ|ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಜುಲೈ}}</div><noinclude>
</div>
dk4mjps29ta3mk656cvoe4sj9lmudfc
ಈಶಾವಾಸ್ಯೋಪನಿಷತ್
0
16736
1108893
1086789
2022-07-24T17:24:37Z
2405:204:501E:75F6:1D50:DD4F:BD70:EDE6
/* ಶಾಂತಿ ಮಂತ್ರ */
wikitext
text/x-wiki
{{ಹಿಂದೂ ಧರ್ಮಗ್ರಂಥಗಳು}}
'''ಈಶಾವಾಸ್ಯೋಪನಿಷತ್''' ಮುಖ್ಯವಾದ ಹನ್ನೆರಡು [[ಉಪನಿಷತ್|ಉಪನಿಷತ್ತು]]ಗಳಲ್ಲಿ ಮೊದಲನೆಯದು.ಇದರ ಪ್ರಥಮ ಶಬ್ದ '''ಈಶಾವಾಸ್ಯಮ್'''ಎಂಬುದನ್ನು ಅನುಸರಿಸಿ ಇದಕ್ಕೆ ಈ ಹೆಸರು ಬಂದಿದೆ. ಹದಿನೆಂಟು [[ಶ್ಲೋಕ]]ಗಳನ್ನು ಮಾತ್ರ ಹೊಂದಿದ್ದು ಗಾತ್ರದಲ್ಲಿ ಚಿಕ್ಕದು. ಇದು ಶುಕ್ಲ [[ಯಜುರ್ವೇದ]]ದ [[ವಾಜಸನೇಯ ಸಂಹಿತೆ]]ಗೆ ಸೇರಿದುದರಿಂದ ಇದಕ್ಕೆ 'ವಾಜಸನೇಯ ಸಂಹಿತೋಪನಿಷತ್'ಎಂದೂ ಹೆಸರಿದೆ. ಇದರಲ್ಲಿ ಜೀವನಕ್ಕೆ ಬೇಕಾದ ನಿಜವಾದ ಬೆಳಕು ಅಡಗಿದೆ ಎಂದು [[ಗಾಂಧೀಜಿ]] ಅಭಿಪ್ರಾಯ ಪಟ್ಟಿದ್ದಾರೆ. ಈ ಉಪನಿಷತ್ತು [[ಜ್ಞಾನ]]-ಅಜ್ಞಾನ,[[ವಿದ್ಯೆ]]-[[ಅವಿದ್ಯೆ]],[[ಕರ್ಮ]]-[[ಆತ್ಮ]]ಗಳ ಕುರಿತಾಗಿ ಬೆಳಕನ್ನು ಬೀರುತ್ತದೆ.[[ಭಗವಂತ]]ನನ್ನು [[ಈಶ]] ಎಂದು ಕರೆದಿರುವ ಈ ಉಪನಿಷತ್ತು,ಜಗತ್ತೆಲ್ಲಾ ಈಶನಿಂದ ಆವೃತವಾಗಿದೆ ಎಂದು ನಂಬುತ್ತದೆ.ಪರದ್ರವ್ಯವನ್ನು ಮುಟ್ಟದೆ,ಜಗತ್ತಿನಲ್ಲಿ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಬೋಧಿಸುತ್ತದೆ. ಇದರ ಪ್ರಥಮ ಶ್ಲೋಕ ಹೀಗಿದೆ:
ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ |
ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಮ್ ||
ಈ ಜಗತ್ತಿನಲ್ಲಿ ಚಲನಾತ್ಮಕವಾದದ್ದು ಏನೇನಿದೆಯೋ ಇದೆಲ್ಲವೂ ಈಶನಿಂದ ಮುಚ್ಚಲ್ಪಡತಕ್ಕದ್ದು. ಅದರ ತ್ಯಾಗದಿಂದ (ನಿನ್ನನ್ನು)ಕಾಪಾಡಿಕೊ.ಯಾರ ಧನವನ್ನೂ ಬಯಸಬೇಡ.,<ref>ಈಶಾವಾಸ್ಯೋಪನಿಷತ್:ಸ್ವಾಮೀ ಆದಿದೇವಾನಂದ</ref>
== ಮೂಲ ಪಾಠ ==
:ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ಪೂರ್ಣಮುದಚ್ಯತೇ| ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ||||ಓಂ ಶಾಂತಿಃ ಶಾಂತಿಃ ಶಾಂತಿಃ ||
:ಈಶಾವಾಸ್ಯಂ ಇದಂ ಸರ್ವಂ ಯತ್ ಕಿಞ್ಚ ಜಗತ್ಯಾಂ ಜಗತ್| ತೇನ ತ್ಯಕ್ತೇನ ಭುಞ್ಜಿಥಾಃ ಮಾ ಗೃಧಃ ಕಸ್ಯ ಸ್ವಿದ್ ಧನಮ್||೧||
:ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛತ ಸಮಾಃ| ಏವಂ ತ್ವಯಿ ನಾನ್ಯಥೇತೋsಸ್ತಿ ನ ಕರ್ಮ ಲಿಪ್ಯತೇ ನರೇ||೨||
:ಅಸುರ್ಯಾ ನಾಮ ತೇ ಲೋಕಾ ಅಂಧೇನ ತಮಸಾವೃತಾಃ| ತಾ ಸ್ತೇ ಪ್ರೇತ್ಯಾಭಿಗಚ್ಛನ್ತಿ ಯೇ ಕೇ ಚಾತ್ಮಹನೋ ಜನಾಃ|| ೩ ||
:ಅನೇಜದೇಕಂ ಮನಸೋ ಜವೀಯೋ ನೈನದ್ದೇವಾ ಆಪ್ನುವನ್ ಪೂರ್ವಮರ್ಷತ್ | ತದ್ಧಾವತೋsನ್ಯಾನತ್ಯೇತಿ ತಿಷ್ಠತ್ ತಸ್ಮಿನ್ನಪೋ ಮಾತರಿಶ್ವಾ ದಧಾತಿ ||೪||
:ತದೇಜತಿ ತನ್ನೈಜತಿ ತದ್ದೂರೇ ತದ್ವನ್ತಿಕೇ| ತದನ್ತರಸ್ಯ ಸರ್ವಸ್ಯ ತದು ಸರ್ವಸ್ಯ ಬಾಹ್ಯತಃ||೫||
:ಯಸ್ತು ಸರ್ವಾಣಿ ಭೂತಾನ್ಯಾತ್ಮನೇವಾನುಪಶ್ಯತಿ | ಸರ್ವಭೂತೇಷು ಚಾತ್ಮಾನಂ ತತೋ ನ ವಿಜುಗುಪ್ಸತೇ||೬||
:ಯಸ್ಮಿನ್ಸರ್ವಾಣಿ ಭೂತಾನಿ ಆತ್ಮೈವಾಭೂದ್ವಿಜಾನತಃ | ತತ್ರ ಕೋ ಮೋಹಃ ಕಃ ಶೋಕಃ ಏಕತ್ವಮನುಪಶ್ಯತಃ ||೭||
:ಸ ಪರ್ಯಗಾಚ್ಛುಕ್ರಮಕಾಯವ್ರಣಮಸ್ನಾವಿರ ಶುದ್ಧಮಪಾಪವಿದ್ಧಮ್ | ಕವಿರ್ಮನೀಷೀ ಪರಿಭೂಃ ಸ್ವಯಂಭೂರ್ಯಾಥಾತತ್ಥ್ಯತೋsರ್ಥಾನ್ ವ್ಯದಧಾಚ್ಛಾಶ್ವತೀಭ್ಯಃ ಸಮಾಭ್ಯಃ ||೮||
:ಅನ್ಧಂ ತಮಃ ಪ್ರವಿಶನ್ತಿ ಯೇsವಿದ್ಯಾಮುಪಾಸತೇ | ತತೋ ಭೂಯ ಇವ ತೇ ತಮೋ ಯ ಉ ವಿದ್ಯಾಯಾಂ ರತಾಃ ||೯||
:ಅನ್ಯದೇವಾಹುರ್ವಿದ್ಯಯಾsನ್ಯದೇವಾಹುರವಿದ್ಯಯಾ | ಇತಿ ಶುಶ್ರುಮ ಧೀರಾಣಾಂ ಯೇ ನಸ್ತದ್ವಿಚಚಕ್ಷಿರೇ||೧೦||
:ವಿದ್ಯಾಂ ಚಾವಿದ್ಯಾಂ ಚ ಯಸ್ತದ್ವೇದೋಭಯಂ ಸಹ | ಅವಿದ್ಯಯಾ ಮೃತ್ಯುಂ ತೀರ್ತ್ವಾ ವಿದ್ಯಯಾಮೃತಮಶ್ನುತೇ||೧೧||
:ಅನ್ಧಂ ತಮಃ ಪ್ರವಿಶನ್ತಿ ಯೇsಸಮ್ಭೂತಿಮುಪಾಸತೇ | ತತೋ ಭೂಯ ಇವ ತೇ ತಮೋ ಯ ಉ ಸಂಭೂತ್ಯಾಂ ರತಾಃ ||೧೨||
:ಅನ್ಯದೇವಾಹುಃ ಸಂಭವಾದನ್ಯದಾಹುರಸಂಭವಾತ್ | ಇತಿ ಶುಶ್ರುಮ ಧೀರಾಣಾಂ ಯೇ ನಸ್ತದ ವಿಚಚಿಕ್ಷಿರೇ ||೧೩||
:ಸಂಭೂತಿಂ ಚ ವಿನಾಶಂ ಚ ಯಸ್ತದ್ವೇದೋಭಯಂ ಸಹ | ವಿನಾಶೇನ ಮೃತ್ಯುಮ ತೀರ್ತ್ವಾ ಸಮ್ಭುತ್ಯಾ sಮೃತಮಶ್ನುತೇ||೧೪||
:ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಮ್ | ತತ್ತ್ವಂ ಪೂಷನ್ನಪಾವೃಣು ಸತ್ಯಧರ್ಮಾಯ ದ್ರೃಷ್ಟಯೇ||೧೫||
:ಪೂಷನ್ನೇಕರ್ಷೇ ಯಮ ಸೂರ್ಯ ಪ್ರಾಜಾಪತ್ಯ ವ್ಯೂಹ ರಶ್ಮೀನ್ ಸಮೂಹ| ತೇಜೋಯತ್ತೇ ರೂಪಂ ಕಲ್ಯಾಣತಮಂ ತತ್ತೇ ಪಶ್ಯಾಮಿ ಯೋsಸೌ ಪುರುಷಃ ಸೋsಹಮಸ್ಮಿ||೧೬||
:ವಾಯುರನಿಲಮಮೃತಮಥೇದಂ ಭಸ್ಮಾಂತಂ ಶರೀರಮ್ | ಓಂ ಕ್ರತೋ ಸ್ಮರ ಕೃತಂ ಸ್ಮರ ಕ್ರತೋ ಸ್ಮರ ಕೃತಂ ಸ್ಮರ ||೧೭||
:ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್ ವಿಶ್ವಾನಿ ದೇವ ವಯುನಾನಿ ವಿದ್ವಾನ್| ಯುಯೋಧ್ಯಸ್ಮ ಜ್ಜುಹುರಾಣಮೇನೋ ಭೂಯಿಷ್ಠಾಂ ತೇ ನಮ ಉಕ್ತಿಂ ವಿಧೇಮ||೧೮||
;ಓಂ ಪೂರ್ಣಮದಃ ಪೂರ್ಣಮಿದಮ್ ಪೂರ್ಣಾತ್ಪೂರ್ಣಮುದಚ್ಯತೇ| ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ|| ||ಓಂ ಶಾಂತಿಃ ಶಾಂತಿಃ ಶಾಂತಿಃ ||
==ಈಶಾವಾಸ್ಯೋಪನಿಶತ್==
===ವ್ಯಾಖ್ಯಾನ===
ಪ್ರಸಿದ್ಧವಾದ ದಶೋಪನಿಶತ್ತುಗಳಲ್ಲಿ ಒಂಭತ್ತು [[ಉಪನಿಷತ್|ಉಪನಿಷತ್ತು]]ಗಳು ವೇದದ ಅಂಗಗಳಾದ ಬ್ರಾಹ್ಮಣ, ಆರಣ್ಯಕಗಳ ಭಾಗಗಳಾದರೆ, ಚಿಕ್ಕದಾದ ಈಶಾವಾಸ್ಯೋಪನಿಷತ್ತು ಯಜುರ್ವೇದದ ಭಾಗವೇ ಆಗಿರುವುದರಿಂದ, ಅದನ್ನು ಸಂಹಿತೋಪನಿಷತ್ತು ಎಂದೂ ಕರೆಯುವರು. ಅದಕ್ಕೆ ಈಶೋಪನಿಷತ್ತು ಎಂಬ ಹೆಸರೂ ಇದೆ. ಅದರಲ್ಲಿ ಕೇವಲ ಹದಿನೆಂಟು ಮಂತ್ರಗಳಿವೆ. [[ಭಗವದ್ಗೀತೆ]] ಇದರ ವಿಸ್ತಾರವೆಂಬ ಅಭಿಪ್ರಾಯವಿದೆ.
ವೇದಾಂತ, ಉಪನಿಷತ್ತುಗಳು ಈ ಜಗತ್ತನ್ನು ನಿರಾಕರಿಸುತ್ತವೆ ಮತ್ತು ಕೇವಲ ಮೋಕ್ಷ , ಪರಲೋಕ ಪರವಾದದ್ದೆಂಬ ಭಾವನೆ ಇದೆ. ಸಂನ್ಯಾಸಿಗಳಾದವರು , ಇವಕ್ಕೆ ವ್ಯಾಖ್ಯಾನ ಟೀಕೆ ಬರೆಯುವಾಗ ಕೇವಲ ವೈರಾಗ್ಯ, ಮೋಕ್ಷ ಸಾಧನೆಗೇ ಒತ್ತು ಕೊಟ್ಟು ಇಹ ಸಾಧನೆಗೆ ಅಗತ್ಯವಾದ ಕಾಯಕಕ್ಕೆ ಪ್ರಾಧಾನ್ಯತೆ ಕೊಡದಿರುವದು ಕಂಡುಬರುವುದು; ಅದು ಸ್ವಾಭಾವಿಕವೂ ಹೌದು. ಆದರೆ ಉಪನಿಷತ್ತಿನ ಸಾಮಾನ್ಯ -ಸರಳ ಅರ್ಥವನ್ನು ನೋಡುವಾಗ ಕಾಯಕಕ್ಕೂ ಪ್ರಾಮುಖ್ಯತೆ ಕೊಟ್ಟಿರುವುದು ಕಾಣುತ್ತದೆ.
ಇಲ್ಲಿ ಉಪನಿಷತ್ ಮಂತ್ರಗಳ ಸಾಮಾನ್ಯ -ಸರಳ ಅರ್ಥವನ್ನೇ ಪರಿಗಣಿಸಲಾಗಿದೆ. ಅದು ಗೃಹಸ್ಥರಾದಿಯಾಗಿ ಎಲ್ಲರಿಗೂ ಇಹ ಪರ ಸಾಧಕವಾಗಿರುವುದೆಂದು
ನಂಬಲಾಗಿದೆ. ಕಾಯಕ, ಸೇವೆ,[[ಮೋಕ್ಷ ]]ಸಾಧನೆಗಳಲ್ಲಿ ಸಮಾನವಾಗಿ ತೊಡಗಿದ್ದ ಮಹಾತ್ಮಾ ಗಾಂಧೀಜೀಯವರ ತತ್ವ - ಸಿದ್ಧಾಂತಗಳಿಗೂ ಹೊಂದಾಣಿಕೆ
ಯಾಗುವುದು.
ಮುಂದಿನ ಭಾಗಗಳಲ್ಲಿ ಮಂತ್ರಗಳ ಕನ್ನಡ ಅನುವಾದದೊಂದಿಗೆ ಟಿಪ್ಪಣಿಯನ್ನು ಕೊಡಲಾಗಿದೆ
===ಶಾಂತಿ ಮಂತ್ರ ===
<poem>
ಓಂ ಪೂರ್ಣಮದಃ ಪೂರ್ಣಮಿದಂ
ಪೂರ್ಣಾತ್ಪೂರ್ಣಮುದಚ್ಯತೇ |
ಪೂರ್ಣಸ್ಯ ಪೂರ್ಣಮಾದಾಯ
ಪೂರ್ಣಮೇವಾವಶಿಷ್ಯತೇ ||
ಓಂ ಶಾಂತಿಃ ಶಾಂತಿಃ ಶಾಂತಿಃ
ಕನ್ನಡ
ಓಂ, ಅದುಪೂರ್ಣ-ವಿದು ಪೂರ್ಣ
ಪೂರ್ಣದಿಂ ಪೂರ್ಣ ಹುಟ್ಟಿಹುದು |
ಕಳೆ ಪೂರ್ಣದಿಂ ಪೂರ್ಣವನು
ಪೂರ್ಣವೇ ತಾನುಳಿಯುವುದು ||
ಓಂ ಶಾಂತಿಃ ಶಾಂತಿಃ ಶಾಂತಿಃ
</poem>
:ä(ಅದು ಪೂರ್ಣವು + ಇದು ಪೂರ್ಣ, ಪೂರ್ಣದಿಂದ ಪೂರ್ಣ ಹುಟ್ಟಿದೆ. ಪೂರ್ಣದಿಂದ ಪೂರ್ಣವನ್ನು ಕಳೆ, ಪೂರ್ಣವೇ ಉಳಿಯುವುದು:
:ಸೂತ್ರ : ಪೂರ್ಣ + ಪೂರ್ಣ =ಪೂರ್ಣ; ಪೂರ್ಣ- ಪೂರ್ಣ = ಪೂರ್ಣ)
:ಇದು ಆಧುನಿಕ ಗಣಿತ ಸೂತ್ರದಂತೆ ತೋರುವುದು.ಪೂರ್ಣ ಎಂದರೆ ಸೊನ್ನೆ: (೦,೦-೦=೦ ಅಥವಾ ಅನಂತ). ಪಾಶ್ಚಿಮಾತ್ಯಜಗತ್ತಿಗೆ ಗಣಿತದಲ್ಲಿ ಸೊನ್ನೆಯ ಕಲ್ಪನೆ ಬಂದದ್ದು ಸುಮಾರು ಒಂದು ಸಾವಿರ ವರ್ಷದ ಹಿಂದೆ. ಸುಮಾರು ಐದು ಸಾವಿರ ವರ್ಷದ ಹಿಂದಿನ ಈ ಮಂತ್ರದಲ್ಲಿ ಈ ಅಮೂರ್ತ ಸೂತ್ರ ಒಂದು ವಿಸ್ಮಯ.ಆದರೆ ಇದು ಮೋಕ್ಷ ಶಾಸ್ತ್ರದ ಪೀಠಿಕೆ. ಅದಕ್ಕೆ ತಾತ್ವಿಕ ಅರ್ಥವೇ ಸರಿ. ಪರಮಾತ್ಮ ತತ್ವವು ಪರಿಪೂರ್ಣ. ಅದರಿಂದ ಹುಟ್ಟಿದ ಈ ಜಗತ್ತೂ ಪರಿಪೂರ್ಣ. ಆದರೆ ಅದು ಹುಟ್ಟಿದ್ದರಿಂದ ಅಧಿಕವಾಗಿಲ್ಲ. ಈ ಜಗತ್ತು ಲಯವಾದರೂ ಒಟ್ಟು ಆ ಪರಮಾತ್ಮ ತತ್ವದಲ್ಲಿ ಕಡಿಮೆಯಾಗದು.
:ಇದು ತತ್ವ ಸಾರ. ಈ ತತ್ವ ದಾರ್ಶನಿಕ ಋಷಿಯ ಅನುಭವವಾದ್ದರಿಂದ ತರ್ಕಕ್ಕೆ ನಿಲುಕದು. ಆದರೂ ತತ್ವ ಶಾಸ್ತ್ರವು ಸಾಮಾನ್ಯರ ತಿಳುವಳಿಕೆಗಾಗಿ ತರ್ಕವನ್ನು ಅವಲಂಬಿಸಿದೆ. (ಉದಾ - ಕನಸಿನಲ್ಲಿ ಸಂತೆಗೆ ಹೋದವನು ಅನೇಕರನ್ನು ನೋಡಿದರೂ ಎಚ್ಚರಾದಾಗ ತಾನೊಬ್ಬನೇ ಇರುವುದನ್ನು ಕಾಣುತ್ತಾನೆ -ಕನಸು ಕಾಣುವಾಗ ಅನೇಕ ಜನರಿದ್ದರೂ ಹೆಚ್ಚೂ ಇಲ್ಲ, ಕನಸು ಲಯವಾದಾಗ ಆ ಜನರೆಲ್ಲಾ ಮಾಯವಾದರೂ ಕಡಿಮೆಯಾಗಲೂ ಇಲ್ಲ.: ಗೌಡಪಾದ ಕಾರಿಕೆ) ಈ ಶಾಂತಿ ಮಂತ್ರದಲ್ಲಿ ಈ ಉಪನಿಷತ್ತಿನ ಸಾರವನ್ನೇ ಹೇಳಿದಂತಿದೆ.
===ಮಂತ್ರ ೧ : ಈಶನ ವ್ಯಾಖ್ಯೆ===
:ಹರಿಃ ಓಂ |
:ಈಶಾವಾಸ್ಯಮಿದಂ(ಗ್ಂ) ಸರ್ವಂ
:ಯತ್ಕಿಂಚ ಜಗತ್ಯಾಂ ಜಗತ್ |
:ತೇನ ತ್ಯಕ್ತೇನ ಭುಂಜೀಥಾಃ
:ಮಾ ಗೃಧಃ ಕಸ್ಯಸ್ವಿದ್ಧನಂ ||
;ಪದ ವಿಭಾಗ- ಈಶಾವಾಸ್ಯಂ, ಇದಂ, ಸರ್ವಂ,ಯತ್,ಕಿಂ, ಚ, ಜಗತ್ಯಾಂ ಜಗತ್, ತೇನ (ಆದ್ದರಿಂದ), ತ್ಯಕ್ತೇನ, ಭುಂಜೀತಾಃ, ಮಾ (ಬೇಡ), ಗೃಧಃ. ಕಸ್ಯ, ಸ್ವಿತ್ (ಇದು- ಪ್ರಾಸಕ್ಕಾಗಿ ಬಂದ ಪದ), ಧನಂ.
;ಅರ್ಥ = ಹರಿಃ ಓಂ, ಜಗತ್ತಿನಲ್ಲಿ ಯಾವ ಯಾವುದೆಲ್ಲಾ ಇದೆಯೋ ಅದೆಲ್ಲಾ ಈಶ್ವರನಿಂದ ತುಂಬಿದೆ. ಆದ್ದರಿಂದ ತ್ಯಾಗ ಮಾಡಿ ಉಣ್ಣಬೇಕು-ಬದುಕಬೇಕು. ಅತಿಯಾಸೆ ಬೇಡ. ಧನವು ಯಾರದ್ದು? <small>ಯಾರದ್ದೂ ಅಲ್ಲ!</small>)
*
:'''ಪದ್ಯ ೧''' : ಓಂ ಹರಿಗೆ ನಮವು |
:ಈಶ ಭಾವದಿಂ ಮುಚ್ಚು ಮನದಿಂದೆಲ್ಲವನು
:ಕಣವಿರಲಿ, ಜಗವಿರಲಿ ; ಅದರಿಂದೆ - |
:ಕೊಟ್ಟು ತಾನುಣಬೇಕು, ಅತಿಯಾಸೆ ಒಳಿತಲ್ಲ,
:ಬಿಟ್ಟು ಹೋಗುವ ಸಂಪದವು ನಮದಲ್ಲ ||
:(ಈಶ ಭಾವದಿಂದ ಮುಚ್ಚು ಮನದಿಂದ + ಎಲ್ಲವನು, ಕಣವು +ಇರಲಿ- ಕಣವೇ ಆಗಿರಲಿ; ಜಗವು+ಇರಲಿ - ಜಗವೇ ಆಗಿರಲಿ; ಅದರಿಂದೆ- ಆದ್ದರಿಂದ ಕೊಟ್ಟು ತಾನು ಉಣ್ಣಬೇಕು; ಆತಿ ಆಸೆ ಒಳಿತು ಅಲ್ಲ; ಬಿಟ್ಟು ಹೋಗುವ ಸಂಪತ್ತು ನಮ್ಮದು ಅಲ್ಲ.)
:ಸರ್ವಾಂತರ್ಯಾಮಿಯಾದ ಜಗದೊಡೆಯ ಭಗವಂತನ ನೆನಪು ಸದಾ ಇರಬೇಕು. ( ಈಶ ಭಾವದಿಂದ ಈ ಜಗತ್ತನ್ನು ಮುಚ್ಚಬೇಕು ಎಂಬುದು ಶ್ರೀ ಶಂಕರರ ಅರ್ಥ: ಈಜಗತ್ತಿನ ಕಣದಿಂದ ಹಿಡಿದು ಎಲ್ಲದರಲ್ಲೂ ಪರಮಾತ್ಮನು ಆವರಿಸಿದ್ದಾನೆ - ಆವಾಸವಾಗಿದ್ದಾನೆ ಎಂದು ಕೆಲವರ ಅರ್ಥ ( ಜಗದೊಡೆಯ ಈಶನಿಗೆ ಈ ಜಗತ್ತು ಆಶ್ರಯ ಸ್ಥಾನವಾಗಿದೆ ಎಂಬುದು ತಾರ್ಕಿಕ ದೃಷ್ಠಿಯಿಂದ ಸರಿಯಲ್ಲವೆಂದು ಶ್ರೀ ಶಂಕರರು ಭಾವಿಸಿರಬಹುದು. ಏಕೆಂದರೆ ಈಶನೇ ಜಗತ್ತಿಗೆ ಆಶ್ರಯನು. ಜಗತ್ತನ್ನು ಮೀರಿ ಅವನಿದ್ದಾನೆ.)
:ತ್ಯಕ್ತೇನ ಭುಂಜೀಥಾ ಎಂದಿದೆ. ಎಂದರೆ ತ್ಯಾಗ ಮಾಡಿ ನೀನೂ ಅನುಭವಿಸು. ಭುಂಜೀಥಾ ಎಂದರೆ ಉಣ್ಣಬೇಕು ಎಂದರೆ ಅನುಭವಿಸಬೇಕು ಎಂಬ ಅರ್ಥ ಬರುವುದು. ತ್ಯಾಗ ಮಾಡಲು ಅಗತ್ಯವಾದುದಕ್ಕಿಂತ ಹೆಚ್ಚು ದುಡಿಯಬೇಕು-ಸಂಪಾದಿಸಬೇಕು. ಜಗತ್ತನ್ನು ನಿರಾಕರಿಸಬೇಕಿಲ್ಲ. ಜಗತ್ತಿನಲ್ಲಿ ನೀನೂ ಸುಖವಾಗಿರು, ಬೇರೆಯವರನ್ನೂ ಸುಖವಾಗಿರಿಸಲು ಪ್ರಯತ್ನಿಸು, ಬಿಟ್ಟು ಹೋಗುವ ಈ ಸಂಪತ್ತು ಯಾರದ್ದೂ ಅಲ್ಲ. . ಅತಿಯಾಸೆ ಬೇಡ ಇದು ಜೀವನದ ಸೂತ್ರ..
:(ಮಾ ಗೃಧಃ ಹದ್ದಿನಂತೆ ದುರಾಸೆಯುಳ್ಳವನಾಗಬೇಡ. ಹದ್ದು ದುರಾಸೆಗೆ ಹೆಸರಾಗಿದೆ. ಕಸ್ಯಸ್ವಿದ್ಧನಂ ಈ ಧನ ಯಾರದ್ದು? ಎಂದರೆ ಯಾರದ್ದೂ ಅಲ್ಲ ಎಂದು ಅರ್ಥ. ಕಾರಣ ಬಿಟ್ಟು ಹೋಗುವಂಥಾದ್ದು )
:(ಮಾಧ್ವ ಸಂಪ್ರದಾಯದ ಭಕ್ತಿ ಪಂಥದವರು ತ್ಯಕ್ತೇನ ಎಂದರೆ ದೇವರಿಂದ ತ್ಯಕ್ತ ವಾದ -ಕೊಟ್ಟಿದ್ದನ್ನು ಅನುಭವಿಸು ಎಂದು ಅರ್ಥ ಮಾಡುತ್ತಾರೆ. ಅಲ್ಲಿ ದುಡಿಯುವ, ತ್ಯಾಗಮಾಡುವ- ಉಪಕಾರ ಮಾಡುವ ಮಾತೇ ಇಲ್ಲ ! ಏಕೆಂದರೆ ಎಲ್ಲವೂ ಅವರವರ ಕರ್ಮದಂತೆ, ದೇವರ ಇಚ್ಛೆಯಂತೆ ಜಗತ್ತು ನಡೆಯುವುದು. ಭಕ್ತನು ಪರಮಾತ್ಮನನ್ನು ನೆನೆಯುವದನ್ನು ಬಿಟ್ಟು ಬೇರೇನನ್ನೂ ಮಾಡಬೇಕಾದ್ದಿಲ್ಲ. 'ಕಸ್ಯಸ್ವಿದ್ಧನಂ' ಎಂಬುದಕ್ಕೆ ಪರಮಾತ್ಮನದ್ದಲ್ಲದ ಬೇರೆ ಸಂಪತ್ತು ಯಾವುದಿದೆ-ಯಾವುದೂ ಇಲ್ಲ, ಎಲ್ಲಾ ಅವನಿಗೆ ಸೇರಿದ್ದು, ಎಂದು ಅರ್ಥಮಾಡುತ್ತಾರೆ. ಎಲ್ಲವೂ ಪರಮಾತ್ಮನ ಅಧೀನ; ಭಕ್ತನ ಕೈಯಲ್ಲಿ ಏನಾಗುವುದು? ಇದು ಅವರ ವಾದ ಸರಣಿ. ಅದು ಜೀವನದ ಮುಖ್ಯವಾದ ಕರ್ತವ್ಯದಿಂದ ವಿಮುಖವಾದ ಜೀವನ ಕ್ರಮ ಎನಿಸುವುದು. ಜೀವನದಲ್ಲಿ, ಕರ್ತವ್ಯ - ದುಡಿಮೆ, ಸೇವೆ, ಪರೋಪಕಾರ, ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ಹೋರಾಟ, ಇರಬೇಕಾಗುವುದು; ಇವೆಲ್ಲಾ ಗೀತೆ ಮತ್ತು ಉಪನಿಷತ್ತಿನ ಉಪದೇಶ ಸಾರ. )
===ಮಂತ್ರ ೨; ಕರ್ಮಜ್ಞಾನಿ===
<poem>
ಕುರ್ವನ್ನೇವೇಹ ಕರ್ಮಾಣಿ
ಜಿಜೀವಿಷೇಚ್ಛತಂ ಸಮಾಃ |
ಏವಂ ತ್ವಯಿ ನಾನ್ಯಥೇತೋ Sಸ್ತಿ
ನ ಕರ್ಮ ಲಿಪ್ಯತೇ ನರೇ ||
</poem>
;ಪದವಿಭಾಗ- ಕುರ್ವನ್, ಏವ, ಇಹ, ಕರ್ಮಾಣಿ, ಜಿಜೀವಿಷೇತ್ (ಈ ಲೊಕದ ಕರ್ಮಗಳನ್ನು ಮಾಡುತ್ತಲೇ -ಜೀವಿಸಲು ಇಷ್ಟಪಡಬೇಕು), ಶತಂ, ಸಮಾಃ, | ಏವಂ ತ್ವಯಿ ನಾ, ಅನ್ಯಥಾ, ಇತಃ, ಅಸ್ತಿ. ನ, ಕರ್ಮ, ಲಿಪ್ಯತೇ, ನರೇ ||
;ಅರ್ಥ = ಈ ಲೋಕದಲ್ಲಿ ಕರ್ಮಗಳನ್ನು ಮಾಡುತ್ತಲೇ ನೂರು ವರ್ಷ ಬದುಕಲು ಆಶಿಸಬೇಕು. ನಿನಗೆ ಇದೇ (ಮಾರ್ಗ). ಇದಲ್ಲದೆ ಬೇರೆ ಯಾವ ಮಾರ್ಗವೂ ಇಲ್ಲ. ಮನುಷ್ಯನಿಗೆ (ಕರ್ತವ್ಯವೆಂದು ಮಾಡುವ ಜ್ಞಾನಿಗೆ) ಕರ್ಮಫಲ ಅಂಟುವುದಿಲ್ಲ.
<poem>
'''ಪದ್ಯ ೨''' : ಕಾಯಕವು ಈ ಲೋಕದಲಿ ನಿಯಮ ;
ಜಯಿಸು ನೀ ಬಾಳಿ ನೂರು ವರುಷ |
ಆಯುವಿಕೆಗನ್ಯ ಮಾರ್ಗವೆ ಇಲ್ಲ ;
ಬಯಕೆ ಇಲ್ಲದಗೆ ಕರ್ಮದಂಟಿಲ್ಲ ||
</poem>
:(ಕಾಯಕ= ದುಡಿಮೆ; ಆಯುವಿಕೆಗೆ + ಅನ್ಯ ಮಾರ್ಗವೇ ಇಲ್ಲ; ಆಯುವಿಕೆಗೆ= ಆರಿಸಿಕೊಳ್ಳಲು; ಬಯಕೆ ಇಲ್ಲದಗೆ=ಇಲ್ಲದವನಿಗೆ ಕರ್ಮದ ಅಂಟು ಇಲ್ಲ ; ಕರ್ಮ ಕೆಲಸ ಅಥವಾ ದುಡಿಮೆಯು ಈ ಲೋಕದಲ್ಲಿ ಮಾಡಲೇಬೇಕಾದ ನಿಯಮ - ಕರ್ತವ್ಯ; ಜಯಿಸು ನೀನು ಬಾಳಿ ನೂರು ವರ್ಷ; ಬಯಕೆ ಇಲ್ಲದವನಿಗೆ ಕರ್ಮದ ಅಂಟು ಇಲ್ಲ) ಭಗವದ್ಗೀತೆಯ ಕರ್ಮಯೋಗದ ಸಾರವನ್ನು ಒಂದೇ ಶ್ಲೋಕದಲ್ಲಿ ಹೇಳಿದೆ. ಪರಮಾತ್ಮನ ಸರ್ವವ್ಯಾಪಕತ್ವದ ಅರಿವನ್ನು ಅಂತರಂಗದಲ್ಲಿ ಹೊಂದಿ, ಅತಿಯಾಸೆ ಪಡದೆ ಕರ್ತವ್ಯ ದೃಷ್ಠಿಯಿಂದ ಮಾಡಿದ ಕರ್ಮವು, ಮನುಷ್ಯನಿಗೆ ಅಂಟದು. ಕಾಯಕವನ್ನು ಬಿಟ್ಟು ಆಯ್ಕೆ ಮಾಡಿಕೊಳ್ಳಲು ಅನ್ಯ ಅಥವಾ ಬೇರೆ ಮಾರ್ಗವೇ ಇಲ್ಲ. (ಏಕೆಂದರೆ ಬದುಕಿರುವವನು ಕೆಲಸಮಾಡದೆ ಒಂದು ಕ್ಷಣವೂ ಬದುಕಿರಲು ಆಗುವುದಿಲ್ಲ. - ಗೀತೆ.) ಆದ್ದರಿಂದ ಆಶಾವಾದಿಯಾಗಿ, ಕರ್ತವ್ಯ ಮಾಡುತ್ತಾ ಪರೋಪಕಾರಿಯಾಗಿ (ತ್ಯಕ್ತೇನ) ನೂರು ವರುಷ ಆರೋಗ್ಯವಂತನಾಗಿ ಬಾಳುವ ಪ್ರಯತ್ನ ಮಾಡಬೇಕು. ಈ ಬಾಳಿಗೆ ಅರ್ಥವಿಲ್ಲವೆಂದು ನಿರಾಶೆ ಸಲ್ಲದು. ಸಂಪ್ರದಾಯಿಕರ್ಥ: ಕಾಯಕ ಅಥವಾ ಕರ್ಮ ಎಂದರೆ ಯಜ್ಞ , ಧಾರ್ಮಿಕ ಕ್ರಿಯೆ. ಆದರೆ ಸಂಸಾರಿಕರಿಗೆ-ಗೃಹಸ್ತರಿಗೆ, ಜೀವನ ನಿರ್ವಹಣೆಗೆ ಅಗತ್ಯವಾದ ಎಲ್ಲಾ ಕರ್ಮಗಳನ್ನೂ ಎಂದು ಕರ್ಮ ಪದಕ್ಕೆ ಅರ್ಥ ಮಾಡುವುದೇ ಸರಿ.
:(ಮೂಲದಲ್ಲಿ, ಇಹ ಕರ್ಮಾಣಿ ಈ ಲೋಕದ ಕರ್ಮಗಳನ್ನು ಎಂದು ಹೇಳಿದೆ. ಈ ಜಗತ್ತಿನಲ್ಲಿ ಬದುಕಿರಲು ಬೇಕಾದ ಎಲ್ಲಾ ಕರ್ಮಗಳು ಎಂದರೆ ದುಡಿಮೆ ಮತ್ತು ಇತರೆ ಕಾರ್ಯಗಳು )
===ಮಂತ್ರ ೩ : ಕರ್ಮಯೋಗಿಯಲ್ಲದವನಿಗೆ ಪುನರ್ ಜನ್ಮ===
<poem>
ಅಸುರ್ಯಾ ನಾಮ ತೇ ಲೋಕಾ
ಅಂಧೇನ ತಮಸಾSSವೃತಾಃ |
ತಾಂಸ್ತೇ ಪ್ರೇತ್ಯಾಭಿಗಚ್ಛಂತಿ
ಯೇ ಕೇ ಆತ್ಮ ಹನೋ ಜನಾಃ ||೩ ||
</poem>
;ಪದ ವಿಭಾಗ - ಅಸರ್ಯಾಃ, ನಾಮ, ತೇ, ಲೋಕಾಃ, ಅಂಧೇನ, ತಮಸಾಃ, ಆವೃತಾಃ,| ತಾನ್, ತೇ, ಪ್ರೇತ್ಯ, ಅಭಿಗಚ್ಛಂತಿ, ಯೇ, ಕೇ, ಚ, ಆತ್ಮಹನಃ, ಜನಾಃ.
;ಅರ್ಥ = ಆತ್ಮಜ್ಞಾನದ ಶತ್ರುಗಳಾದ ಆತ್ಮಘ್ನ ಮನುಷ್ಯರು (ಅತ್ಮ ಹನರು) ದೇಹ ನಾಶವಾದಮೇಲೆ ಗಾಢ ಅಂದಕಾರದಿಂದ ಆವರಿಸಿದ ಅಸುರೀ ಎಂಬ ಹೆಸರುಳ್ಳ ಲೋಕವನ್ನು ಹೊಂದುತ್ತಾರೆ (ಲೋಕಕ್ಕೆ ಹೋಗುತ್ತಾರೆ).
<poem>
'''ಪದ್ಯ ೩:'''
ಅಜ್ಞಾನ ತುಂಬಿರುವ
ಕತ್ತಲೆಯ ಲೋಕಕ್ಕೆ |
ತಿರುತಿರುಗಿ ಬರುತಿಹರು
ಅರಿವಿರದ ಆತ್ಮ ಹನರು || ೩||
</poem>
:(ಅಜ್ಞಾನವು ತುಂಬಿರುವ ಕತ್ತಲೆಯ ಲೋಕಕ್ಕೆ ತರುತಿರುಗಿ - ಪುನಃ ಪನಃ ಬರುತ ಇಹರು ; ಬರುತ್ತಿರುವರು, ಅರಿವು+ಇರದ ಆತ್ಮ ಹನರು - ಕೊಂದವರು)
ಮೇಲೆ ಹೇಳಿದ ಕರ್ಮಯೋಗದ ರಹಸ್ಯವನ್ನು ಅರಿಯದವರು ಪುನಃ ಪುನಃ ಜನ್ಮವೆತ್ತಿ ಈ ಲೋಕಕ್ಕೆ ಮರಳುತ್ತಾರೆ. ಆತ್ಮ ವಿಚಾರ ಮಾಡಿ ಪರಮಾತ್ಮ ತತ್ವವನ್ನು ಅರಿಯದಿರುವುದು, ಆತ್ಮ ಹತ್ಯೆಯನ್ನು ಮಾಡಿಕೊಂಡಂತೆ ಎನ್ನುವುದು ಅಭಿಪ್ರಾಯ. ಆತ್ಮವನ್ನು ಯಾರೂ ಕೊಲ್ಲಲು ಸಾಧ್ಯವಿಲ್ಲ. ಈ ಮೇಲಿನ ಮೂರು ಮಂತ್ರಗಳಲ್ಲಿ ಜೀವನ ದರ್ಶನದ ಸಾರಾಂಶವನ್ನು ಹೇಳಿದೆ. ನಂತರ ಆತ್ಮ ತತ್ವದ ವಿಚಾರ ಹೇಳಿದೆ.
===ಮಂತ್ರ ೪ & ೫ : ಆತ್ಮದ ಲಕ್ಷಣ===
:ಅನೇಜದೇಕಂ ಮನಸೋಜವೀಯೋ |
:ನೈನದ್ದೇವಾ ಆಪ್ನುವನ್ ಪೂರ್ವಮರ್ಷತ್ |
:ತತದ್ದಾವತೋS ನ್ಯಾನ್ ಅತ್ಯೇತಿ ತಿಷ್ಠತ್
:ತಸ್ಮಿನ್ನಪೋ ಮಾತರಿಷ್ವಾ ದಧಾತಿ ||೪||
;ಪದ ವಿಭಾಗ - ಅನೇಜತ್ (ಚಲಿಸದು), ಏಕಂ (ಒಂದು), ಮನಸಃ (ಮನಸ್ಸಿಗಿಂತ), ಜವೀಯಃ (ವೇಗವುಳ್ಲದ್ದು), ನ (ಇಲ್ಲ), ಏನತ್ (ಇದನ್ನು), ದೇವಾಃ (ದೇವತೆಗಳು), ಆಪ್ನುವನ್(ಹೋಗಿ ಮುಟ್ಟಲು), ಪೂರ್ವಂ (ಮೊದಲೇ), ಅರ್ಷತ್ (ಮುಟ್ಟರುವನು)| ತತ್ (ಅದು), ಧಾವತಃ (ಓಡುವಲ್ಲಿ), ಅನ್ಯಾನ್ (ಬೇರೆಯವರನ್ನು), ಅತ್ಯೇತಿ (ದಾಟಿ), ತಿಷ್ಠತ್(ಇರುತ್ತದೆ), ತಸ್ಮಿನ್ (ಅದರಲ್ಲಿ), ಅಪಃ ( ಜಲಪ್ರವಾಹ - ಕರ್ಮ ಪ್ರವಾಹ), ಮಾತರಿಷ್ವಾ (ಪ್ರಕೃತಿ ಮಾತೆಗಾಳಿ, ಪ್ರಾಣತತ್ವ), ದಧಾತಿ (ಕೊಡುವನು, ಹಂಚುವನು ಎಲ್ಲದರಲ್ಲೂ ಹಂಚಿದೆ, ಇದೆ, ಇರುವಿಕೆ).
;ಅರ್ಥ = ಈ ಆತ್ಮ ತತ್ವ ಒಂದೇ ಒಂದು. ಚಲನವಿಲ್ಲದುದು, ಮನಸ್ಸಿಗಿಮತ ವೇಗವುಳ್ಲದ್ದು. ದೇವತೆಗಳೂ ಸಹ ಅದನ್ನು ಹೊಂದಲಾರರು. ಓಡುತ್ತಿರುವ ಇತರರನ್ನು ನಿಂತಲ್ಲಿ ನಿಂತೇ ಹಿಂದೆಹಾಕುತ್ತದೆ. ಪ್ರಕೃತಿಮಾತೆಯ (ಪ್ರಾಣತತ್ವ) ತೊಡೆಯಮೇಲೆ ಆಡುವ ಪ್ರಾಣ, ಅದರ ಇರುವಿಕೆಯ ಆಧಾರದಿಂದಲೇ ಚಲನವಲನ ನೆಡೆಯುವುದು.
:ತದೇಜತಿ, ತನ್ನೈಜತಿ,
:ಫತದ್ದೂರೇ ತದ್ವಂತಿಕೇ |
:ತದಂತರಸ್ಯ ಸರ್ವಸ್ಯ,
:ತದು ಸರ್ವಸ್ಯಾಸ್ಯ ಬಾಹ್ಯತಃ || ೫||
;ಪದವಿಭಾಗ - ತತ್ = ಅದು, ಏಜತಿ = ಚಲಿಸುತ್ತದೆ; ತತ್ ಅದು, ನ = ಇಲ್ಲ, ಏಜತಿ = ಚಲಿಸುವುದು; ತತ್ =ಅದು, ದೂರೇ = ಬಹಳ ದೂರ; ತತ್ = ಅದು, ತತ್ = ಅದು, ಉ = ನಿಜವಾಗಿಯೂ, ಅಂತಿಕೇ = ಹತ್ತಿರ; ತತ್ = ಅದು, ಅಂತರ = ಒಳಗೆ, ಅಸ್ಯ = ಇದರ, ಸರ್ವಸ್ಯ = ಎಲ್ಲದರ; ತತ್ ಅದು, ಉ = ನಿಜವಾಗಿಯೂ, ಸರ್ವಸ್ಯ = ಎಲ್ಲದರ; ಅಸ್ಯ = ಇದರ, ಬಾಹ್ಯತಃ = ಹೊರಗೂ ಕೂಡಾ.
:'''ಪದ್ಯ ೪'''
:ಅಚಲ ತತ್ವವದು, ವೇಗದಲಿ ಮನವ ಮೀರಿಹುದು,
:ಕಣ್ಣುಕಿವಿಯಾದಿಗಳು ಮುಟ್ಟಲಾರವದನು |
:ಇದ್ದೆಡೆಯಲೇ ಇದ್ದಂತೆ ಧಾವಿಪರ ಮುಂದಿಹುದು
:ಜೀವಿಗಳಿಗದುವೆ ಆತ್ಮ , ತಾ ಪ್ರಾಣದಾತ ||
:(ಅಚಲ = ಚಲಿಸದ ತತ್ವವು ಅದು, ವೇಗದಲ್ಲಿ ಮನವನ್ನು ಮೀರಿದೆ : ಕಣ್ಣು ಕಿವಿ ಆದಿಗಳು, ಕಣ್ಣುಕಿವಿ ಮೊದಲಾದವುಗಳು, ಮುಟ್ಟಲಾರವು -ತಲುಪಲಾರವು- ಅರ್ಥಮಾಡಿಕೊಳ್ಳಲಾರವು, ಅದನು - ಅದನ್ನು; ಇದ್ದ ಎಡೆಯಲೇ ಇದ್ದಂತೆ- ಇದ್ದುಕೊಂಡು ಧಾವಿಪರ-ಓಡುವವರ ಮುಂದೆ ಇಹುದು-ಇರುವುದು. ಜೀವಿಗಳಿಗೆ ಅದುವೆ -ಅದೇ ಆತ್ಮ ; ತಾ ತಾನು - ಆತ್ಮವು, ಪ್ರಾಣದಾತ.- ಎಲ್ಲಾ ಜೀವಿಗಳಿಗೆ ಪ್ರಾಣವನ್ನು ಕೊಡುವಂತಾದ್ದು. )
:'''ಪದ್ಯ ೫ :'''
:ಚಲಿಸುವುದದು ಅತಿ ವೇಗದಲಿ; ಚಲಿಸದಿಹುದು.
:ಭವಿಗತಿ ದೂರ ; ಜ್ಞಾನಿಗತಿ ಹತ್ತಿರವು, |
:ಎಲ್ಲರೊಳಗಡಗಿಹುದು,
:ಹೊರಗಿಹುದು ದೃಶ್ಯ ಜಗದಿ ||
:(ಚಲಿಸುವುದು+ ಅದು, ಅತಿ ವೇಗದಲ್ಲಿ, ಚಲಿಸದೆ + ಇಹುದು, ಭವಿಗೆ +ಅತಿ ದೂರ, ಜ್ಞಾನಿಗೆ +ಅತಿ ಹತ್ತಿರವು, ಎಲ್ಲರ +ಒಳಗೆ + ಅಡಗಿಹುದು, ದೃಶ್ಯ ಜಗದ ಹೊರಗೆ + ಇಹುದು )
:ಪರಸ್ಪರ ವಿರುದ್ಧ ಗುಣಗಳನ್ನು ಹೇಳಿ , ಶಬ್ದಗಳಿಂದ ವಿವರಿಸಲು ಆಗದ್ದನ್ನು ಕಾವ್ಯ ಭಾಷೆಯಲ್ಲಿ ಆತ್ಮ ತತ್ವದ ಲಕ್ಷಣಗಳನ್ನು ಹೇಳಿದೆ. ಚಲನೆ ಇಲ್ಲದ ದೃಢವಾದ ಒಂದೇ ತತ್ವ ಅದು; ಅದು ಇಂದ್ರಿಯಗಳಿಗೆ ಸಿಕ್ಕದು, ಮನಸ್ಸಿಗಿಂತ ವೇಗವುಳ್ಳದ್ದು. ಇದ್ದಲ್ಲಿಯೇ ಇದ್ದು ಓಡುತ್ತಿರುವ ಇತರರನ್ನು ಹಿಂದೆ ಹಾಕುತ್ತದೆ. ಅದೇ ಎಲ್ಲದರ ಪ್ರಾಣದಾತ-ಮಾತರಿಶ್ವ ; ಸಕಲ ಚರಾಚರ ವಸ್ತುಗಳ ಕರ್ಮ ಪ್ರವಾಹವನ್ನು (ಆ ಪ) ನಿಯಂತ್ರಿಸುತ್ತದೆ. ಅದು ಚಲಿಸುತ್ತೆ, ಚಲಿಸುವುದಿಲ್ಲ. ಪ್ರಾಪಂಚಿಕರಿಗೆ ದೂರ, [[ಜ್ಞಾನಿ]]ಗೆ ಹತ್ತಿರ. ಅದು ಎಲ್ಲದರ ಒಳಗಿದೆ, ಆದರೆ ಅದೇ ಎಲ್ಲದರ ಹೊರಗಿದೆ - ದೃಶ್ಯ ಜಗದ ಹೊರಗಿದೆ. [[ಭಗವದ್ಗೀತೆ]]ಯ ೧೩ನೇ ಅಧ್ಯಾಯದ ೧೫ನೇ ಶ್ಲೋಕ ಇದೇ ಮಾತನ್ನು ಹೇಳುವುದು. ಮುಂದೆ [[ಆತ್ಮ ಜ್ಞಾನಿ]]ಯ ಲಕ್ಷಣಗಳನ್ನು ಹೇಳಿದೆ.
==ಮಂತ್ರ ೬, ೭ : ಜ್ಞಾನಿಯ ಲಕ್ಷಣ==
:ಯಸ್ತು ಸರ್ವಾಣಿ ಭೂತಾನಿ
:ಆತ್ಮನ್ಯೇವಾನು ಪಶ್ಯತಿ |
:ಸರ್ವಭೂತೇಷು ಚಾತ್ಮಾನಂ
:ತತೋ ನ ವಿಜುಗುಪ್ಸತೇ || ೬||
; ಪದವಿಭಾಗ - ಅರ್ಥ = ಯಃ = ಯಾರು, ತು = ಹೀಗಿರುವುದರಿಂದ, ಸರ್ವಾಣಿ = ಎಲ್ಲಾ, ಭೂತಾನಿ = ಜೀವರಾಶಿಗಳನ್ನು, ಆತ್ಮನಿ = ಆತ್ಮನಲ್ಲಿ, ಏವ = ಮಾತ್ರಾ, ಅನುಪಶ್ಯತಿ = ನೋಡುತ್ತಿರುತ್ತಾನೋ; ಸರ್ವ ಭೂತೇಷು = ಎಲ್ಲಾ ಜೀವಿಗಳಲ್ಲಿ, ಚ = ಮತ್ತು, ಆತ್ಮಾನಂ = ಆತ್ಮನನ್ನು, ತತಃ = ಆ ನಂತರ, ನ = ಇಲ್ಲ, ವಿಜುಗುಪ್ಞತೇ = ಮೋಹಗೊಳ್ಳುವುದು, ದುಃಖಿಸುವುದು.
;ತಾತ್ಪರ್ಯ= ಯಾವನು ಆತ್ಮನಲ್ಲಿ ಎಲ್ಲವನ್ನೂ, ಎಲ್ಲಾ ಜೀವಿಗಳಲ್ಲಿ ಆತ್ಮನನ್ನೂ ಕಾಣುತ್ತಾನೋ, ಅಂಥವನು ಆ ನಂತರ ದುಃಖಿಸುವುದಿಲ್ಲ. ಅಂಥವನು ಪುನಃ (ಯಾರನ್ನೇ ಆಗಲಿ, ಯಾವುದಕ್ಕೇ ಆಗಲಿ) ಜುಗುಪ್ಸೆ ಪಡುವುದಿಲ್ಲ.
:'''ಪದ್ಯ ೬''' :
:ತನ್ನಾತ್ಮ ಭಾವದಲಿ ಜೀವ ಕೋಟಿಗಳ,
:ಸರ್ವ ಜೀವಿಗಳೊಳಗೆ ತನ್ನಾತ್ಮವನು|
:ಸ್ವಾನು ಭಾವದಿ ಕಾಣುವವ, ಸರ್ವಾತ್ಮನವ,
:ಅವ ನಿಂದಿಸನು ತಾ ಪ್ರೇಮ ಸಾಗರನು || ೬||
:(ತನ್ನ ಆತ್ಮ ಭಾವದಲಿ ಜೀವ ಕೋಟಿಗಳ, ಸರ್ವ ಜೀವಿಗಳ ಒಳಗೆ ತನ್ನ ಆತ್ಮವನು, ಸ್ವ+ಅನುಭಾವದಿ ಕಾಣುವವ, ಸರ್ವ ಆತ್ಮನು ಅವ - ಅವನು ; ಅವನು ಯಾರನ್ನೂ ನಿಂದಿಸನು, ಪ್ರೇಮಸಾಗರನು)
:'''ಮಂತ್ರ : ೭'''
:ಯಸ್ಮಿನ್ ಸರ್ವಾಣಿ ಭೂತಾನಿ,
:ಆತ್ಮೈ ವಾ ಭೂದ್ವಿಜಾನತಃ |
:ತತ್ರ ಕೋ ಮೋಹ ಕಃ ಶೋಕ
:ಏಕತ್ವಮನುಪಶ್ಯತಃ ||೭||
;ಪದವಿಭಾಗ - ಅರ್ಥ = ಯಸ್ಮಿನ್ = ಯಾವಾಗ, ಸರ್ವಾಣಿ = ಎಲ್ಲಾ, ಭೂತಾನಿ = ಜೀವ ರಾಶಿಗಳು, ಆತ್ಮಾ = ಆತ್ಮವು, ಏವ = ಮಾತ್ರವೇ, ಅಭೂತ್ = ಆಗಿರುತ್ತದೆಯೋ, ವಿಜಾನತಃ = ತಿಳಿದವನಿಗೆ,| ತತ್ರ = ಆಧಾಗ, ಕಃ = ಯಾವುದು, ಮೋಹ = ಮೋಹವು, ಕಃ = ಎಲ್ಲಿ, ಶೋಕಃ = ಶೋಕವು, ಏಕತ್ವಂ = ಸಮತ್ವವನ್ನು, ಅಪಶ್ಯತಃ = ಸದಾಕಾಣುವವನಿಗೆ.
;ತಾತ್ಪರ್ಯ = ಯಾವನ ದೃಷ್ಟಿಗೆ ಸರ್ವ ಭೂತಗಳಲ್ಲಿಯೂ (ಜೀವಿಗಳಲ್ಲಿಯೂ) ಆತ್ಮನೇ (ಆದನೋ) ಕಂಡುಬರುತ್ತಾನೋ, ಅಂತಹ ಏಕತ್ವವನ್ನು ನಿರಂತರವೂ ಕಾಣುವ ವಿಜ್ಞಾನಿಯಾದ ಮನುಷ್ಯನಿಗೆ ಮೋಹವೆಲ್ಲಿಯದು, ಶೋಕ ಎಲ್ಲಿಯದು? (ಅವನಿಗೆ ಮೋಹ ಶೋಕಗಳು ಇಲ್ಲ.)
:'''ಪದ್ಯ ೭''' :
:ಸರ್ವಜೀವಿಗಳೊಳಗೆ ತನ್ನಾತ್ಮ ಭಾವವಿರೆ,
:ಹುಟ್ಟಲಾರದು ಬಯಕೆ ಮೋಹವಿರದು |
:ಸ್ವಾನು ಭಾವದಿ ಕಾಣುತ್ತಲಿಹನವನು,
:ಜಗದಲೆಲ್ಲೆಡೆ ಒಂದೇ ಆತ್ಮ ತತ್ವವನು. ||
:( ಸರ್ವ ಜೀವಿಗಳ ಒಳಗೆ ತನ್ನ ಆತ್ಮ ಭಾವವು ಇರೆ-ಇರಲು, ಹುಟ್ಟ ಲಾರದು ಬಯಕೆ, ಮೋಹವು ಇರದು, ಸ್ವ -ಸ್ವಂತ ಅನುಭಾವದಿ- ಅನಭವದಿಂದ , ಕಾಣುತ್ತಲಿ ಇಹನು ಅವನು, ಜಗದ ಎಲ್ಲೆಡೆ ಒಂದೇ ಆತ್ಮ ತತ್ವವನು) ಎಲ್ಲಾ ಕಡೆಗಳಲ್ಲಿ, ಎಲಾ ಜೀವಿಗಳಲ್ಲಿ ತನ್ನ ಆತ್ಮವನ್ನೇ ಕಾಣುವವನಿಗೆ, ಬಯಕಯೇ ಉಂಟಾಗುವುದಿಲ್ಲ, ಯಾವುದರ ಬಗ್ಗೆಯೂ ಮೋಹವಿರುವುದಿಲ್ಲ, ತನ್ನ ಆತ್ಮದಲ್ಲಿ ಸರ್ವ ಜೀವಿಗಳನ್ನೂ ಕಾಣುವವನು ಕೋಪ, ನಿಂದೆಗಳನ್ನು ಮಾಡನು. ಯಾರ ಬಗ್ಗೆಯೂ ಬೇಸರವಿಲ್ಲದವನು ಎಲ್ಲರ ಬಗ್ಗೆಯೂ ಪ್ರೇಮ ಭಾವವನ್ನು ಹೋದಿರುತ್ತಾನೆ. ಇದು ಜ್ಞಾನಿಗೆ ಸಹಜ. ಅದೇ ಭಾವ ಗೀತೆಯಲ್ಲಿಯೂ ಇದೆ [[ಭಗವದ್ಗೀತೆ]]ಯ ಅಧ್ಯಾಯ ೬, ಶ್ಲೋಕ ೨೯ರಲ್ಲಿ ಯಾರು ಸರ್ವ ಭೂತಗಳನ್ನೂ (ಜೀವಿಗಳನ್ನೂ) ತನ್ನಲ್ಲಿಯೂ, ಸರ್ವ ಭೂತಗಳಲ್ಲಿ ತನ್ನನ್ನೂ ಕಾಣುವನೋ ಅವನು ಸಮದರ್ಶಿ, ಯೋಗಿ ಎಂದಿದೆ.(೬)
:ಆತ್ಮ ತತ್ವವನ್ನು ಅನುಭವದ ಮೂಲಕ ತಿಳಿದವನಾಗಿದ್ದು, ಎಲ್ಲಾ ಜೀವಿಗಳಲ್ಲಿ ತನ್ನ [[ಆತ್ಮ]] ವನ್ನೇ ನೋಡುವವನಲ್ಲಿ ಬಯಕೆ, ಮೋಹ, ಶೋಕಗಳು ಹುಟ್ಟುವುದೇ ಇಲ್ಲ.(೭)
:ಈಗ [[ಬ್ರಹ್ಮ ಜ್ಞಾನಿ]], [[ಪರಬ್ರಹ್ಮ]] ತತ್ವ ಅಥವಾ ಆತ್ಮ, ಇವಕ್ಕೆ ಅನ್ವಯವಾಗುವ ಗುಣಗಳನ್ನು ಹೇಳಲಾಗುತ್ತದೆ.
==ಮಂತ್ರ ೮ ಆತ್ಮಸ್ವರೂಪನ/ದ ಲಕ್ಷಣ==
:ಸ ಪರ್ಯಗಾತ್ ಶುಕ್ರಮಕಾಯಮವ್ರಣಮ್
:ಅಸ್ನಾವಿರಂ ಶುದ್ಧಮಪಾಪವಿದ್ಧಮ್ |
:ಕವಿರ್ಮನೀಷೀ ಪರಿಭೂಃ ಸ್ವಯಂಭೂರ್
:ಯಾಥಾತಥ್ಯ ತೋsರ್ಥಾನ್ ವ್ಯದಧಾತ್ ಶಾಶ್ವತೀಭ್ಯಃ ಸಮಾಭ್ಯಃ ||೮||
;ಪದವಿಭಾಗ - ಅರ್ಥ =ಸಃ = ಅವನು, ಪರ್ಯಗಾತ್ = ಎಲ್ಲೆಲ್ಲೂ ಹೋಗಿರುವ - ಹರಡಿರುವ, ಶುಕ್ರಂ = ಶುಭ್ರವಾಗಿರುವ, ಅಕಾಯಂ = ಸ್ಥೂಲ ಶರೀರವಿಲ್ಲದ, ಅವ್ರಣಮ್ = ಗಾಯಗಳಿಲ್ಲದ, ಅಸ್ನಾವಿರಂ = ಸ್ನಾಯುಗಳಿಲ್ಲದ, ನರಗಳಿಲ್ಲದ - ಸೂಕ್ಷ್ಮ ಶರೀರ ಇಲ್ಲದ, ಶುದ್ಧಂ = ಶುದ್ಧವಾದ, ಅಪಾಪವಿದ್ಧಮ್ = ಪಾಪಗಳಿಲ್ಲದ, ಎಂದರೆ ಕಾರಣ ಶರಿರವಿಲ್ಲದ,| ಕವಿಃ = ಕ್ರಾಂತದರ್ಶಿ, ಮನೀಷೀ = ಸರ್ವಜ್ನನು, ಪರಿಭೂಃ = ಎಲ್ಲಕ್ಕಿಂತ ಮೊದಲಿದ್ದ, ಸ್ವಯಂಭೂಃ = ಸ್ವಯಂಭು,, ಕಾರಣವಿಲ್ಲದವ, ಯಥಾ ತಥ್ಯತಃ = ಸರಿ ಸಮಾನವಾಗಿ, ಅರ್ಥಾನ್ = ಕೆಲಸಗಳನ್ನು, ವ್ಯದಧಾತ್ = ಹಂಚಿದ್ದಾನೆ, ಶಾಶ್ವತೀಭ್ಯಃ = ಶಾಸ್ವತವಾಗಿರುವ, ಸಮಾಭ್ಯಃ= ದೇವತೆಗಳಿಗೆ.
;ತಾತ್ಪರ್ಯ =ಇದು ಆತ್ಮದ ವರ್ಣನೆ- ಹಾಗೂ ಆತ್ಮಜ್ಞನ ವರ್ಣನೆ; ಆ ತೇಜಸ್ವಿಯಾದ ದೇಹ ರಹಿತನಾದ ಆತ್ಮನು, ಸರ್ವವ್ಯಾಪಿ, ಜ್ಯೋತಿಸ್ವರೂಪನು, ಸ್ಥೂಲ ಸೂಕ್ಷ್ಮ ಮತ್ತು ಕಾರಣ ಶರೀರಗಳಿಲ್ಲದವನು. ಸರ್ವಜ್ಞನು, ಕ್ರಾಂತದರ್ಶಿ, ಆದಿ ಪುರುಷನು,ಮತ್ತು ಸ್ವಯಂಭೂ; ಇವನೇ ಜಗತ್ತಿನಲ್ಲಿ ಶಾಶ್ವತವಾಗಿರುವ ದೇವತೆಗಳಿಗೆ ಒಬ್ಬೊಬ್ಬರಿಗೆ ಒಂದೊಂದುಕೆಲಸವನ್ನು ಹಂಚಿದನು.
;ಆತ್ಮಜ್ಞ - ಆ ತೇಜಸ್ವಿಯಾದ, ಆತ್ಮಜ್ಞನು, ದೇಹ ಬಾವವಿಲ್ಲದವನು, ಆದುದರಿಂದಲೇ ಅವನಿಗೆ ಹುಣ್ಣು ಮುಂತಾದ ದೇಹ ಬಾಧೆ, ದೋಷವಿಲ್ಲದವನು. ಶುದ್ಧನಾಗಿರುವವನು, ಕಾರಣ ಶರೀರವಿಲ್ಲದೆ ಇರುವುದರಿಂದ ಪಾಪ ರಹಿತನು. ಆತ್ಮ ತತ್ವವನ್ನು ಎಲ್ಲಾ ಕಡೆಯಿಂದ (ಪರಿಭೂ)ವ್ಯಾಪಸಿದವನು, ಕವಿ ಎಂದರೆ ಕ್ರಾಂತದರ್ಶಿ (ಸರ್ವಜ್ಞ), ಸ್ವಯಂಭೂ- ಸ್ವತಂತ್ರನು (ಹುಟ್ಟಿಗೆ ಕಾರಣವಿಲ್ಲದವನು), ಅವನು ಶಾಶ್ವತ ಕಾಲವಿರುವ ಸಕಲ ಅರ್ಥವನ್ನು ಸಾಧಿಸಿದವನು.
* '''ಪದ್ಯ ೮''' ;
:ಕಾಯವಿಲ್ಲವು, ಪರಿಶುದ್ಧ, ರೋಗ ರಹಿತನು,
:ಸ್ನಾಯುಗಳಿಲ್ಲ, ನರತಂತು ಬೇಕಿಲ್ಲ |
:ತಾನೆ ತನ್ನೊಡೆಯ, ಬೆಳಕಿವನು, ಸರ್ವಜ್ಞ
:ಸರ್ವವ್ಯಾಪಿಯು, ಶಾಶ್ವತನು, ಕರ್ತನಾದರೂ ಮುಕ್ತನು || ೮||
:(ಕಾಯವು-ದೇಹವು ಇಲ್ಲವು, ಪರಿಶುದ್ಧ, ರೋಗ ರಹಿತನು, ಅರಿವಿಂಗೆ - ಅರಿಯಲು-ತಿಳಿಯಲು, ಅವಗೆ- ಅವನಿಗೆ, ನರತಂತು ಬೇಕಿಲ್ಲ, ತಾನೆ ತನ್ನ ಒಡೆಯ- ಯಜಮಾನ, ಬೆಳಕು ಇವನು, ಸರ್ವಜ್ಞ, ಸರ್ವವ್ಯಾಪಿಯು, ಶಾಶ್ವತನು, ಕರ್ತನಾದರೂ ಮುಕ್ತನು ) ದೇಹವೇ ಇಲ್ಲದ, ಪರಿಶುದ್ಧವಾದ, ರೋಗಗಳು ಅಂಟದ, ಈ ಆತ್ಮ ತತ್ವವು ಸರ್ವಜ್ಞ ವಾಗಿದೆ, ಸ್ನಾಯಗಳಿಲ್ಲ, ನರಗಳಿಲ್ಲ, ಅದಕ್ಕೆ ತಿಳಿಯಲು ಮೆದುಳು ಬೇಕಾಗಿಲ್ಲ,(ನರಗಳಿಲ್ಲ- ಶಂಕರ ಭಾಷ್ಯ) ಮನುಷ್ಯನಿಗೆ ಅರಿಯಲು ಮೆದುಳು ಬೇಕು, ಮದುಳಿನಿಂದ ಹೊರಟ ನಾನಾ ನರನಾಡಿಗಳು ಬೇಕು, ಆದರೆ ಆತ್ಮ ತತ್ವಕ್ಕೆ ಈ ವ್ಯವಸ್ಥೆ ಬೇಕಾಗಿಲ್ಲ. ಇದು ವಿಚಿತ್ರವದರೂ ಸತ್ಯ. ಅದು ನಮ್ಮ ಕಣ್ಣಿಗೆ ಕಾಣುವ ಬೆಳಕಿಗಿಂತ ಬೇರೆಯಾದ ವಿಶಿಷ್ಟವಾದ ಆನಂದಮಯ ಬೆಳಕು. ಅದು ಆಥವಾ ಆತ್ಮನು, ಎಲ್ಲಾ ಕಾರ್ಯಗಳಿಗೆ ಕಾರಣನಾಗಿ ಕರ್ತನಾದರೂ ಆತ್ಮಕ್ಕೆ ಕರ್ಮದ ಆಂಟಿಲ್ಲ.ಇದರ ನಂತರ ಸಾಧನೆಯ ಮಾರ್ಗ ಹೇಳಿದೆ,
===ಮಂತ್ರ ೯, ೧೦, ೧೧ ಅಮೃತತ್ವನ್ನು ಅಥವಾ ಜ್ನಾನವನ್ನು ಪಡೆಯುವ ಬಗೆ ===
:'''ಮಂತ್ರ ೯,'''
:ಅಂಧಂತಮಃ ಪ್ರವಿಶಂತಿ
:ಯೇ Sವಿದ್ಯಾಮುಪಾಸತೇ |
:ತತೋ ಭೂಯ ಇವ ತೇ ತಮೋ
:ಯ ಉ ವಿದ್ಯಾಯಾ ಗುಂ ರತಾಃ ||೯||
;ಪದವಿಭಾಗ ಅರ್ಥ - ಅಂಧಂತಮಃ = ಗಾಢವಾದ ಅಂಧಕಾರ ಪ್ರವಿಶಂತಿ= ಹೋಗುತ್ತಾರೆ, ಯೇ = ಯಾರು, ಅವಿದ್ಯಾಂ = ಉಪಾಸತೇ - ಉಪಾಸನೆಮಾಡುತ್ತರೋ, ತತಃ = ಅದಕ್ಕಿಂತಲೂ, ಯೇ = ಭೂಯಃ = ಹೆಚ್ಚಿನ, ಇವ =ಇರುವ, ತೇ ತೇ =ಅವರು, ತಮಃ = ಕತ್ತಲೆಯನ್ನು, ಯೇ = ಯಾರು, ಉ = ನಿಜವಾಗಿಯೂ, ವಿದ್ಯಾಯಾ = ವಿದ್ಯೆಯಲ್ಲಿ, ಉಪಾಸನೆಯಲ್ಲಿ, ರತಾಃ = ಅನುರಕ್ತರಾಗಿರುವರೋ.
;ತಾತ್ಪರ್ಯ - ಅವಿದ್ಯೆಯನ್ನು ಉಪಾಸನೆ ಮಾಡುವವರು ಗಾಡವಾದ ಕತ್ತಲೆಯ ಲೋಕವನ್ನು ಪ್ರವೇಶಿಸುತ್ತಾರೆ. ಯಾರು ವಿದ್ಯೆಯನ್ನು ಉಪಾಸನೆ ಮಾಡುವರೋ ಅವರು ಇನ್ನೂ ಹೆಚ್ಚಿನ ಕತ್ತಲೆಯ ಲೋಕವನ್ನು ಪ್ರವೇಶಿಸುವರು.
:'''ಪದ್ಯ ೯''' :
:ಕತ್ತಲೆಯ ಸೇರುವನು
:[[ಅವಿದ್ಯೆ]]ಯುಪಾಸಕನು |
:ಕಗ್ಗತ್ತಲೆಯ ಹೊಗುವನವ
:ವಿದ್ಯೆಯಲಿ ನಿರತನಾದವ ||೯||
( ಕತ್ತಲೆಯ ಸೇರುವನು [[ಅವಿದ್ಯೆ]]ಯ ಉಪಾಸಕನು, ಕಗ್ಗತ್ತಲೆಯ ಹೊಗುವನು ಅವ-ಅವನು ವಿದ್ಯೆಯಲಿ ನಿರತನಾದವ)
:'''ಮಂತ್ರ ೧೦''':
:ಅನ್ಯದೇವಾಹುರ್ವಿದ್ಯಯಾ
:ಅನ್ಯದಾಹುರವಿದ್ಯಯಾ |
:ಇತಿ ಶುಶ್ರಮ ಧೀರಾಣಾಂ
:ಯೇನಸ್ತದ್ವಿಚಚಕ್ಷಿರೇ ||೧೦||
;ಅನ್ಯತ್ = ಬೇರೆ, ಏವ = ಖಂಡಿತವಾಗಿಯೂ, ಆಹುಃ = ಹೇಳುತ್ತಾರೆ, ವಿದ್ಯೆತಾ = ವಿದ್ಯೆಗಿಂತ, ಅನ್ಯತ್ = ಬೇರೆ. ಆಹುಃ = ಹೇಳುತ್ತಾರೆ; ಅವಿದ್ಯೆಯಾ = ಅವಿದ್ಯೆಗಿಂತ, ಇತಿ = ಹೀಗೆ, ಶುಶ್ರಮಾ = ಕೇಳಿದ್ದೇವೆ. ಧೀರಾಣಾಂ = ತಿಳಿದ ಧೀರರಿಂದ, ಯೇ ಯಾರು, ನಃ = ನಮಗೆ, ತತ್ =ಅದನ್ನು, ವಿಚಚಕ್ಷಿರೇ =ವಿವರಿಸಿದರೋ.
;ತಾತ್ಪರ್ಯ - ಅದು (ಆತ್ಮತತ್ವ) ವಿದ್ಯೆಗಂತ ಬೇರೆ ಇರುವುದು; ಅವಿದ್ಯೆಗಿಂತಲೂ ಬೇರೆ ಇರುವುದು. ಹಿಗೆ ನಮಗೆ ಕಲಿಸಿದ ಧೀಮಂತರಿಮದ ಕೇಳಿದ್ದೇವೆ.
:'''ಪದ್ಯ ೧೦''' :
:ವಿದ್ಯೆಯೇ ಹಿರಿದೆಂಬರು
:ಕೆಲವರರಿತವರು |
:[[ಅವಿದ್ಯೆ]] ಗರಿಮೆಯದು
:ಎಂಬುದಿತರರ ನಿಲುವು ||೧೦||
::( ವಿದ್ಯಯೇ ಹಿರಿದು ಎಂಬರು ಕೆಲವರು ಅರಿತವರು; [[ಅವಿದ್ಯೆ]] ಗರಿಮೆಯದು-ಹೆಚ್ಚಿನದು ಎಂಬುದು, ಇತರರ ನಿಲುವು)
:'''ಮಂತ್ರ ೧೧''' :
:ವಿದ್ಯಾಂಚಾವಿದ್ಯಾಂಚ
:ಯಸ್ತದ್ವೇದೋಭಯಂ ಸಹ |
:ಅವಿದ್ಯಯಾ ಮೃತ್ಯುಂ ತೀರ್ತ್ವಾ
:ವಿದ್ಯಾಯಾಮೃತಮಶ್ನುತೇ ||೧೧||
;ವಿದ್ಯಾಂ = ವಿದ್ಯೆಯನ್ನು, ಚ = ಮತ್ತು, ಅವಿದ್ಯೆಯನ್ನು, ಚ = ಯಾರು, ತತ್ = ಅದನ್ನು. ವೇದ = ತಿಳಿಯುತ್ತಾನೋ; ಉಭಯ = ಇವೆರಡನ್ನೂ, ಸಹ = ಜೊತೆಗೆ, ಅವಿದ್ಯಯಾ = ಅವಿದ್ಯೆಯ ಮೂಲಕ, ಮೃತ್ಯುಂ = ಮೃತ್ಯವನ್ನು, ತೀರ್ತ್ವಾ = ದಾಟಿ, ವಿದ್ಯಯಾ = ವಿದ್ಯೆಯಿಂದ, ಅಮೃತಂ = ಅಮೃತತ್ತ್ವವನ್ನು, ಅಶ್ನುತೇ = ಪ್ರಾಪ್ತಿ ಮಾಡಿಕೊಳ್ಲುತ್ತಾನೆ.
;ತಾತ್ಪರ್ಯ - ಯಾರು ವಿದ್ಯೆ ಅವಿದ್ಯೆ ಇವೆರಡನ್ನೂ ತಿಳಿದುಕೊಳ್ಳತ್ತಾನೋ, ಅವನು ಅವಿದ್ಯೆಯ ಮೂಲಕ ಮೃತ್ಯುವನ್ನು ದಾಟಿ, ವಿದ್ಯೆಯ ಮೂಲಕ ಅಮೃತ್ತ್ವವನ್ನು ಪಡೆಯುತ್ತಾನೆ.
:'''ಪದ್ಯ ೧೧''' :
:ವಿದ್ಯೆ [[ಅವಿದ್ಯೆ]]ಗಳ
:ಅಂತರಂಗವನರಿತು |
:[[ಅವಿದ್ಯೆ]]ಯಿಂ ಮೃತ್ಯು ವನು ದಾಟಿ|
:ವಿದ್ಯೆಯಿಂದಮೃತವ ಪಡೆಯುವುದು || ೧೧||
:(ವಿದ್ಯೆ [[ಅವಿದ್ಯೆ]]ಗಳ ಅಂತರಂಗವನು ಅರಿತು ಅವಿದ್ಯಯಿಂ - [[ಅವಿದ್ಯೆ]]ಯಿಂದ, ಮೃತ್ಯುವನು ದಾಟಿ, ವಿದ್ಯೆಯಿಂದ ಅಮೃತವ ಪಡೆಯುವುದು)
ವಿದ್ಯೆ ಮತ್ತು [[ಅವಿದ್ಯೆ]]ಯ ಸಾಧನೆ, ಪ್ರಯೋಜನಗಳನ್ನು ಹೇಳಿದೆ. [[ಅವಿದ್ಯೆ]]ಯ ಉಪಾಸಕನು ಕತ್ತಲೆಯನ್ನು ಸೇರುವನು ಎಂದರೆ, ಅಜ್ಞಾನಿಯಾಗಿಯೇ ಉಳಿಯುತ್ತಾನೆ
ಎಂದು ಅರ್ಥ. [[ಅವಿದ್ಯೆ]] ಎಂದರೆ ಯಜ್ಞ - ಯಾಗಾದಿ ವೈದಿಕ ಕರ್ಮಗಳು, ಉಪಾಸನೆ ಇತ್ಯಾದಿ. ಅವುಗಳಿಂದ ಉತ್ತಮ ಲೋಕ ಪ್ರಾಪ್ತಿ ಯಾದರೂ ಆತ್ಮ ಜ್ಞಾನವನ್ನು ಕೊಡಲಾರವು. ಆದ್ದರಿಂದ ಅವನು ಕತ್ತಲೆಯನ್ನು ಸೇರುತ್ತಾನೆ, ಎನ್ನುವುದು ಸಾಂಪ್ರದಾಯಿಕ ಅರ್ಥ. [[ಅವಿದ್ಯೆ]] ಎಂದರೆ ಲೌಕಿಕ ವಿದ್ಯೆ ಹೊಟ್ಟೆ ಪಾಡಿಗಾಗಿ ಕಲಿತ ವಿದ್ಯೆ ಎಂಬ ಅರ್ಥವೂ ಇದೆ. ಮುಂದೆ [[ಅವಿದ್ಯೆ]]ಯಿಂದ ಮೃತ್ಯು ವನ್ನು ದಾಟಿ ಎಂದಿದೆ; ಮೃತ್ಯು ಎಂದರೆ ಹಸಿವು ಎಂಬ ಅರ್ಥವೂ ಇದೆ. ಆದ್ದರಿಂದ ಕೇವಲ [[ಅವಿದ್ಯೆ]]ಯನ್ನು ಉಪಾಸನೆ ಮಾಡುವವನು ಅಜ್ಞಾನಿಯಾಗಿಯೇ ಉಳಿಯುವನು. ಜೀವನದ ಅವಶ್ಯಕತೆಗೆ ಮತ್ತು ಕೇವಲ ಹಣ ಗಳಿಕೆಗೆ ಲೌಕಿಕ ವಿದ್ಯೆ ಯೊಂದನ್ನೇ ಅವಲಂಬಿಸಿದರೆ ಆದು ಕತ್ತಲೆ ಎಂದರೆ ಅದು ಅಜ್ಞಾನ.
:ವಿದ್ಯೆ ಎಂದರೆ ಉಪಾಸನೆ , ಆತ್ಮ ಜ್ಞಾನದ ಮಾರ್ಗ ಎಂಬ ಅರ್ಥಗಳಿವೆ. ಲೌಕಿಕ ಧರ್ಮವನ್ನು ಬಿಟ್ಟು ಕೇವಲ ಆತ್ಮ ಜ್ಞಾನದ ಮಾರ್ಗ ಒಂದನ್ನೇ ಅನುಸರಿಸುವವನು ಇನ್ನೂ ಹೆಚ್ಚಿನ ಕತ್ತಲೆಯನ್ನು ಸೇರುತ್ತಾನೆ ಎಂದಿದೆ. ಕೇವಲ ವಿದ್ಯೆಯೊಂದನ್ನೇ ನಂಬಿ ಜಗತ್ತನ್ನು ತಿರಸ್ಕರಿಸಿದರೆ ಅದೂ ಕತ್ತಲೆ. ಉಪವಾಸವಿರಬೇಕು ಇಲ್ಲವೇ ಪರಾವಲಂಬಿಯಾಗಿ ಬಾಳಬೇಕು, ಇದು ಹೆಚ್ಚಿನ ತಪ್ಪು ಮತ್ತು ಅಜ್ಞಾನ ಎನ್ನುವುದು ಉಪನಿಷತ್ಕಾರನ ಭಾವವಿರಬೇಕು ( ೯)
ಆದರೆ ಕೆಲವರು ವಿದ್ಯೆಯೇ ಎಂದರೆ ಜ್ಞಾನಕ್ಕಾಗಿ ಕರ್ಮತ್ಯಾಗ ಮಾಡುವುದೇ ಶ್ರೇಷ್ಠ ಎನ್ನುತ್ತಾರೆ. ಮತ್ತೆ ಕೆಲವರು ಲೌಕಿಕ ಧರ್ಮವನ್ನು ಬಿಡದೆ ಪಾಲಿಸುವುದೇ ಉತ್ತಮ ಎನ್ನತ್ತಾರೆ. ( ಸಂನ್ಯಾಸವೋ, ಸಂಸಾರವೋ, ಯಾವುದು ಉತ್ತಮ ಇದರ ನಿರ್ಣಯಕ್ಕಾಗಿಯೇ ಧರ್ಮವ್ಯಾಧನ ಕಥೆ ಇದೆ) (೧೦)
ಆದ್ದರಿಂದ ಸಮನ್ವಯವೇ ಜೀವನದ ಸೂತ್ರ. ಕಾಯಕದಿಂದ ಹೊಟ್ಟೆ ತುಂಬಿಸಿಕೊಳ್ಳಬೇಕು, ಜ್ಞಾನ ಸಾಧನೆಯಿಂದ ಅಮೃತತ್ವ ವನ್ನು ಪಡೆಯಬೇಕು. ಜ್ಞಾನಿಯಾದರೂ ಕಾಯಕವನ್ನು ತಿರಸ್ಕರಿಸಬಾರದು. ಎಂಬುದು ಸರಳ ಅರ್ಥ. ಸಂಸಾರಿಕರೂ ಸಾಧನೆಯಿಂದ ಜ್ಞಾನಿಗಳಾಗಿ ಬಾಳಿರುವ ಉದಾಹರಣೆ ಉಪನಿಷತ್ತುಗಳಲ್ಲಿಯೂ ಪುರಾಣಗಳಲ್ಲಿಯೂ ಇದೆ.
:ಸಾಂಪ್ರದಾಯಕ ಅರ್ಥ:- ಶುದ್ಧ ಜ್ಞಾನ ಮಾರ್ಗವನ್ನು ಅನುಸರಿಸದೆ, ಆತ್ಮ ವಿಚಾರ ಮಾಡದೆ, ಕೇವಲ ಉಪಾಸನೆ ಮಾಡುವವನು ಹೆಚ್ಚಿನ, ಕತ್ತಲೆ ಅಥವಾ ಅಜ್ಞಾನವನ್ನು ಹೊಂದುತ್ತಾನೆ. ವಿದ್ಯೆ ಎಂದರೆ ಉಪಾಸನೆ ಎಂದೂ ಅರ್ಥವಿದೆ ಶ್ರೀಶಂಕರರು ಈ ಅರ್ಥವನ್ನೇ ಹಿಡಿದಿದ್ದಾರೆ: [[ಅವಿದ್ಯೆ]]ಯಾದ ಯಜ್ಞ ಯಾಗಗಳಿಂದ ಅಥವಾ ವಿದ್ಯೆ ಯಾದ ಉಪಾಸನಾ ಅಥವಾ ಯೋಗಸಾದನೆ ಯಿಂದ ಪೂರ್ಣ ಜ್ಞಾನ ದೊರಕಲಾರದು; ಕರ್ಮಫಲದಿಂದ ಜ್ಞಾನವುಂಟಾದರೆ ಕರ್ಮಫಲವಾದ್ದರಿಮದ ಜ್ಞಾನವು ನಶ್ವರವೆಂದು ಹೇಳಿದಂತಾಗುತ್ತದೆ, ಜ್ಞಾನವು ನಶ್ವರವಲ್ಲ; ಆದ್ದರಿಂದ ವಿಚಾರದಿಂದಲೇ ಜ್ಞಾನವುಂಟಾಗುವುದು. ಕರ್ಮವೆಲ್ಲಾ ಚಿತ್ತ ಶುದ್ಧಿಗಾಗಿ ಇರುವುದು. (ಕರ್ಮ) ಸಂನ್ಯಾಸ ಮತ್ತು ವಿಚಾರದಿಂದ ಮೋಕ್ಷ ಅಥವಾ ಜ್ಞಾನ ಎಂಬುದು ಶ್ರೀ ಶಂಕರರ ಅರ್ಥ. ಮುಂದಿನ ಶ್ಲೋಕಗಳಿಗೂ ಅವರು ಇದೇ ಬಗೆಯ ಅರ್ಥ ಮಾಡಿದ್ದಾರೆ. (೧೧) ಆದರೆ ಕರ್ಮಯೋಗ ನಿರತರಾಗಿದ್ದು ಸಂಸಾರಿಗಳೂ ಆಗಿದ್ದು, ಜ್ಞಾನಿಗಳಾಗಿರುವವರ ಉದಾಹರಣೆಗಳು ಬಹಳ ಇರುವುದನ್ನು ನಾವು ಕಾಣುತ್ತೇವೆ.
==ಮಂತ್ರ ೧೨, ೧೩, ೧೪==
:'''ಮಂತ್ರ ೧೨,'''
* ಅಂಧಂತಮಃ ಪ್ರವಿಶಂತಿ
* ಯೇS ಸಂಭೂತಿಮುಪಾಸತೇ, |
* ತತೋ ಭೂಯ ಇವ ತೇ ತಮೋ
* ಯ ಉ ಸಂಭೂತ್ಯಾಂ (ಗ್ಂ) ರತಾಃ ||೧೨||
;ಅಂಧಂತಮಃ = ಕತ್ತಲೆಯನ್ನು, ಪ್ರವಿಶಂತಿ = ಪ್ರವೇಸಿಸುತ್ತಾರೆ; ಯೇ = ಯಾರು, ಅಸಂಭೂತಿಂ = ವ್ಯಕ್ತವನ್ನು (ಜಗತ್ತು - ಅಸಂಭವ, ಮಾಯೆ), ಉಪಾಸತೇ = ಉಪಾಸಿಸುತ್ತಾರೋ; ತತಃ = ಅಲ್ಲಿಂದ, ಅದಕ್ಕಿಂತ, ಭೂಯಃ = ಹೆಚ್ಚಿನ, ಇವ = ಆಗಿರುವ, ತೇ = ಅವರು, ತಮಃ = ಕತ್ತಲೆಯನ್ನು, ಯೇ = ಯಾರು, ಉ = ನಿಜವಾಗಿಯೂ, ಸಂಭೂತ್ಯಾಂ = ಅವ್ಯಕ್ತವಾಗಿರುವ (ಸಂಭವ, ಅವ್ಯಕ್ತ, ಸಗುಣ ಬ್ರಹ್ಮ), ರತಾಃ = ಆಸಕ್ತರಾಗಿರುವವರು.(ವಿನೋಬಾ)
;ಅವ್ಯಕ್ತವನ್ನು ಉಪಾಶಿಸುವವರು ಕತ್ತಲೆಯ ಪ್ರಪಂಚವನ್ನು ಪ್ರವೇಶಿಸುತ್ತಾರೆ. ವ್ಯಕ್ತವನ್ನು ಉಪಾಶಿಸುವವರು ಇನ್ನೂ ಹೆಚ್ಚಿನ ಕತ್ತಲೆಯ ಪ್ರಮಂಚವನ್ನು ಪ್ವೇಶಿಸುತ್ತಾರೆ.
* * ಪದ್ಯ ೧೨:
* ಕತ್ತಲೆಯ ಸೇರುವನು,
* ಸಂಭೂತಿಯುಪಾಸಕನು |
* ಕಗ್ಗತ್ತಲೆಯ ಹೊಗುವನವ,
* ಅಸಂಭೂತಿ ರತನು ||
* (ಕತ್ತಲೆಯ ಸೇರುವನು ಅಸಂಭೂತಿಯ ಉಪಾಸಕನು; ಕಗ್ಗತ್ತಲೆಯ ಹೊಗುವನು ಅವ-ಅವನು ,-ಸಂಭೂತಿ ರತನು)
:'''ಮಂತ್ರ ೧೩'''
* ಅನ್ಯದೇವಾಹುಃ ಸಂಭವಾತ್,
* ಅನ್ಯದಾಹುರಸಂಭವಾತ್ |
* ಇತಿ ಶುಶ್ರುಮ ಧೀರಾಣಾಂ,
* ಯೇನಸ್ತದ್ವಿಚಚಕ್ಷಿರೇ ||೧೩||
;ಪದವಿಭಾಗ - ಅರ್ಥ ≈ ಅನ್ಯತ್ = ಬೇರೆಯ, ಏವ = ನಿಜವಾಗಿಯೂ, ಆಹುಃ = ಹೇಳುತ್ತಾರೆ; ಸಂಭವಾತ್ = ಅವ್ಯಕ್ತಕ್ಕಿಂತ (ಸಂಭವ), ಅನ್ಯತ್ = ಬೇರೆಯ, ಆಹುಃ = ಹೇಳುತ್ತಾರೆ; ಅಸಂಭವಾತ್ = ವ್ಯಕ್ತಕ್ಕಿಂತ (ಅಸಂಭವ - ಅವಿದ್ಯೆಯ ತೋರಿಕೆಯದು ಜಗತ್ತು), ಇತಿ = ಹೀಗೆ, ಶುಶ್ರುಮ = ಕೇಳಿದ್ದೇವೆ, ಧೀರಾಣಾಂ = ತ್ತತ್ವ ವೇತ್ತರಿಂದ, ಯಃ = ಯಾರು, ನಃ = ನಮಗೆ, ತತ್ = ಅದನ್ನು, ವಿಚಚಕ್ಷಿರೇ = ತಿಳಿಹೇಳಿದ್ದಾರೋ.
;ತಾತ್ಪರ್ಯ ≈ ಅದು (ಆತ್ಮ ತತ್ವವು) ವ್ಯಕ್ತಕ್ಕಿಂತಲೂ ಬೇರೆಯಾದುದು;ಅವ್ಯಕ್ತಕ್ಕಿಂತಲೂ ಬೇರೆಯಾದುದು. ಈ ರೀತಿ ನಮಗೆ ತಿಳಿಸಿ ಹೇಳಿದ ಗುರುಗಳಿಂದ ನಾವು ಕೇಳಿದ್ದೇವೆ.
* '''ಪದ್ಯ ೧೩''' :
* ಸಂಭೂತಿಯೇ ಹಿರಿದೆಂಬರು ,
* ಕೆಲವರರಿತವರು
* ಅಸಂಭೂತಿ ಗರಿಮೆಯದೆಂದು
* ಮತ್ತೆ ಕೆಲಬರ ಮತವು ||೧೩||
* (ಸಂಭೂತಿಯೇ ಹಿರಿದು ಎಂಬರು ಕೆಲವರು ಅರಿತವರು : ಅಸಂಭೂತಿ ಗರಿಮೆಯದು- ಹೆಚ್ಚಿನದು ಎಂದು ಮತ್ತೆ ಕೆಲಬರ-ಕೆಲವರ ಮತವು-ಅಭಿಪ್ರಾಯವು)
:'''ಮಂತ್ರ ೧೪'''
* ಸಂಭೂತಿಂ ಚ ವಿನಾಶಂ ಚ,
* ಯಸ್ತದ್ವೇದೋಭಯಂ ಸಹ |
* ವಿನಾಶೇನ ಮೃತ್ಯುಂ ತೀರ್ತ್ವಾ
* ಸಂಭೂತ್ಯಾಮೃತಮಶ್ನುತೇ ||೧೪||
;ಪದವಿಭಾಗ ಮತ್ತು ಅರ್ಥ - ಸಂಭೂತಿಂ = ಅವ್ಯಕ್ತ, ಚ = ಮತ್ತು, ವಿನಾಶಂ = ಜಗತ್ತ್ತು (ವ್ಯಕ್ತ ವಿದ್ಯೆ, ಕರ್ಮ), ಚ = ಮತ್ತು, ಯಃ = ಯಾರು, ತತ್ = ಅದನ್ನು ವೇದ = ತಿಳಿಯುತ್ತಾನೋ, ಉಭಯಂ = ಎರಡನ್ನೂ, ಸಹ = ಜೊತೆಗೆ, ವಿನಾಶೇನ = ಸಗುಣಾರಾಧನೆ, ಜಗತ್ತಿನ, (ಕರ್ಮದ ಮೂಲಕ), ಮೃತ್ಯುಂ = ಮೃತ್ಯುವನ್ನು, ತೀರ್ತ್ವಾ = ದಾಟಿ, ಸಂಭೂತ್ಯಾ = ನಿರ್ಗುಣಾರಾಧನೆಯ ಮೂಲಕ (ಸಗುಣ ಬ್ರಹ್ಮದ ಸತ್ಯತೆಯನ್ನು ಅರಿಯುವುದರ ಮೂಲಕ, ಈ ಎರಡರ ಅಸತ್ಯತೆಯನ್ನು ಅರಿಯುವುದರ ಮೂಲಕ), ಅಮೃತಂ = ಅಮೃತತ್ವವನ್ನು ಅಶ್ನುತೇ = ಪಡೆಯುತ್ತಾರೆ.
* '''ಪದ್ಯ ೧೪''' :
* ಸಂಭೂತಿಯ ಮತ್ತೆ ವಿನಾಶದ,
* ಆಂತರ್ಯವನರಿತು |
* ವಿನಾಶದಿಂ ಮೃತ್ಯುವನು ದಾಟಿ,
* ಸಂಭೂತಿಯಿಂ ಅಮೃತತ್ವವನು ಪಡೆಯುವುದು ||
* (ಸಂಭೂತಿಯ ಮತ್ತೆ -ಆನಂತರ ವಿನಾಶದ ಆಂತರ್ಯವನು ಅರಿತು, ವಿನಾಶದಿಂ-ವಿನಾಶದಿಂದ ಮೃತ್ಯುವನು ದಾಟಿ ಸಂಭೂತಿಯಿಂ-ಸಂಭೂತಿಯಿಂದ
ಅಮೃತತ್ವವನು ಪಟೆಯುವುದು)
* ಸಂಭೂತಿ, ಅಸಂಭೂತಿ ಪದಗಳಿಗೆ ಅನೇಕ ಬಗೆಯ ಅರ್ಥ ಮಾಡಿದ್ದಾರೆ. ಅಸಂಭೂತಿ ಎಂದರೆ ಜಗತ್ತು ಅಥವಾ ಜಗದ್ರೂಪದಲ್ಲಿರುವ ಹಿರಣ್ಯ ಗರ್ಭ. ಬ್ರಹ್ಮ . ಸಂಭೂತಿ ಎಂದರೆ ಪ್ರಕೃತಿ, ಮಾಯಾಶಕ್ತಿ, ಅಥವಾ ಪ್ರಾಪಂಚಿಕ ಜಗತ್ತು . ಸಗುಣ ಬ್ರಹ್ಮನನ್ನು ಉಪಾಸಿಸುವವರೂ, ಮಾಯಾಶಕ್ತಿಯನ್ನು ಉಪಾಸಿಸಿ ಸುವವರೂ ಉತ್ತಮ ಲೋಕಗಳನ್ನೂ, ಅಣಿಮಾದಿ ಅಷ್ಟ ಸಿದ್ಧಿಗಳನ್ನೂ ಪಡೆಯಬಹುದು, ಆದರೆ ಆತ್ಮ ಜ್ಞಾನವನ್ನು ಪಡೆಯಲಾರರು; ಇದು ಪಾರಂಪರಿಕ ಅರ್ಥ.
ಸರಳವಾದ ಅರ್ಥ : ಅಸಂಭೂತಿಯನ್ನು ಎಂದರೆ, ಬದಲಾವಣೆ ಹೊಂದುವ ಈ ಜಗತ್ತನ್ನು ಅಥವಾ ಲೌಕಿಕ ಸುಖ ಭೋಗಗಳು. ಅದರಲ್ಲಿ ಮಳುಗಿರುವರೋ, ಯಾರು ಪರಮಾತ್ಮನನ್ನು ಮರೆತು ನಶ್ವರವಾದ ಲೌಕಿಕ ಸುಖ ಭೋಗಗಳಲ್ಲಿ ಮುಳಗಿರುವರೋ ಅವರು ಕತ್ತಲೆಯನ್ನು ಸೇರುವರು ಎಂದರೆ ಅಜ್ಞಾನದಲ್ಲಿ ಇರುವರು. ಯಾರು ಜಗತ್ತನ್ನು ತಿರಸ್ಕರಿಸಿ ಪ್ರಾಪಂಚಿಕ ಕರ್ತವ್ಯಗಳನ್ನು ಮರೆತು ದೇಹ ದಂಡನೆ ಮಾಡುತ್ತಾ ಅವ್ಯಕ್ತವಾದ ಬ್ರಹ್ಮವೊಂದನ್ನೇ ಉಪಾಸನೆ ಮಾಡುವರೋ ಅವರು ಹೆಚ್ಚಿನ ಕತ್ತಲೆಯನ್ನು ಸೇರುತ್ತಾರೆ, (೧೨)
* ಕೆಲವು ಪ್ರಾಜ್ಞರು ಪ್ರಾಪಂಚಿಕ ಸುಖವೂ, ಕಾಯಕವೂ, ಇಹ ಲೋಕದ ಧರ್ಮವೂ ಹೆಚ್ಚಿನದೆಂದು ಹೇಳುತ್ತಾರೆ. ವಿದ್ಯೆಯನ್ನು ಪಡೆದು ಧರ್ಮದಿಂದ ಹಣಗಳಿಸಿ ಪ್ರಾಪಂಚಿಕ ಸುಖವನ್ನು ಅನುಭವಿಸತ್ತಾ ಪರೋಪಕಾರಿಯಗಿ ಬಾಳುವುದು ಒಂದು ಬಗೆಯ ಆದರ್ಶ ಜೀವನ ( ಮೂರು ಪರುಷಾರ್ಥಗಳು-ಧರ್ಮ, ಅರ್ಥ, ಕಾಮ.). ಮತ್ತೆ ಕೆಲವರು ಜಗತ್ತು ನಶ್ವರವೆಂದೂ, ಬ್ರಹ್ಮ ಜ್ಞಾನವೇ ಶ್ರೇಷ್ಠವೆಂದು ಹೇಳುತ್ತಾರೆ. (ನಾಲ್ಕನಯ ಪುರುಷಾರ್ಥ -ಮೋಕ್ಷವೊಂದೇ ಶ್ರೇಷ್ಠ) (೧೩)
* (ಸರಳ ಅರ್ಥ) ಜಗತ್ತು (ಮಾಯೆ) ಮತ್ತು ಬ್ರಹ್ಮ (ಅವ್ಯಕ್ತ) (ಸಂಭೂತಿ ಮತ್ತು ಅಸಂಭೂತಿ) ಈ ತತ್ವಗಳನ್ನು ಅರ್ಥಮಾಡಿಕೊಳ್ಳಬೇಕು. ಯಾರು ಜಗತ್ತಿನಲ್ಲಿ ಇತರರ ಹಿತವನ್ನೂ , ಪ್ರಾಣ ಧಾರಣೆಗೆ ಬೇಕಾದ ಕಾಯಕವನ್ನೂ, ಮಾಡುತ್ತಾ (ಮೃತ್ಯುವನ್ನು ದಾಟಿ- ಮೃತ್ಯುವನ್ನು ಎಂದರೆ ಹಸಿವೆಯನ್ನು ತಣಿಸುವ ಮತ್ತು ಇತರೆ ಅಗತ್ಯಗಳನ್ನು ದುಡಿಮೆಯಿಂದ ಪೂರೈಸಿಕೊಡು,) ಸರ್ವಾಂತರ್ಯಾಮಿಯಾದ ಪರಬ್ರಹ್ಮನನ್ನು ಸಾಕ್ಷಾತ್ಕರಿಸಿಕೊಳ್ಳವನೋ ಅವನು ಹಸಿವು, ರೋಗ, ಮೊದಲಾದ ದುಃಖರೂಪವಾದ ಮೃತ್ಯು ವನ್ನು ದಾಟಿ ಅಮೃತತ್ವವನ್ನು ಪಡೆಯುತ್ತಾನೆ. (೧೪). ಈ ಮೇಲಿನ ಆರು ಪದ್ಯಗಳು ಹುಟ್ಟಿನಿಂದಲೇ ಜ್ಞಾನಿಗಳಾದವರಿಗೂ, ಜನ್ಮಾಂತರದಲ್ಲಿ ಸಾಧನೆ ಮಾಡಿ ಕೇವಲ ಮೋಕ್ಷ ಸಾಧನೆಗಾಗಿಯೇ ಜನಿಸಿದವರಿಗೂ ಅನ್ವಯಿಸದು.
* ಈ ಆರು ಮಂತ್ರದ ಸರಳಾರ್ಥವು ಮೊದಲನೆಯ ಮೂರು ಮಂತ್ರದ ಜೀವನ ಸೂತ್ರದ ನಿಯಮಕ್ಕೆ ಅನುಗುಣವಾಗಿದೆ. ಪ್ರಾಚೀನ ಋಷಿಗಳು ಗೃಹಸ್ಥರಾಗಿದ್ದು ಪಶುಪಾಲನೆ ಕೃಷಿಯನ್ನು ಅವಲಂಬಿಸಿ ಜೀವನ ಮಾಡುತ್ತಾ ಬ್ರಹ್ಮ ಜ್ಞಾನಿಗಳಾಗಿ ಲೋಕ ಕಲ್ಯಾಣ ಕೆಲಸದಲ್ಲಿಯೂ ತೊಡಗಿರುತ್ತಿದ್ದರು. ಅದು ಅವರ ಜೀವನ ಮತ್ತು ಜೀವನ ಸೂತ್ರವೂ ಆಗಿತ್ತು. ಪ್ರಾಚೀನ ಋಷಿಗಳ ಜೀವನ ಈ ಮಂತ್ರಗಳ ಸಂಪ್ರದಾಯಿಕ ಅರ್ಥಕ್ಕಿಂತ ಸರಳ ಅರ್ಥಕ್ಕೇ ಹೊಂದಿಕೊಳ್ಳತ್ತದೆ.
*ಮಂದಿನದು ಸಾಧಕನ ಕೊನೆಯ ಹಂತದ ಪ್ರಾರ್ಥನೆ ;
==ಮಂತ್ರ ೧೫ ==
* ಹಿರಣ್ಮಯೇನ ಪಾತ್ರೇಣ
* ಸತ್ಯಸ್ಯಾಪಿ ಹಿತಂ ಮುಖಂ |
* ತತ್ವಂ ಪೂಷನ್ನಪಾವೃಣು
* ಸತ್ಯ ಧರ್ಮಾಯ ದೃಷ್ಟಯೇ ||೧೫|
;ಪದವಿಭಾಗ ಮತ್ತು ಅರ್ಥ;- ಹಿರಣ್ಮಯೇನ = ಸುವರ್ಣಮಯ, ಪಾತ್ರೇಣ = ಪಾತ್ರೆಯಿಂದ, ಸತ್ಯಸ್ಯ = ಸತ್ಯದ, ಅಪಿಹಿತಂ =ಮುಚ್ಚಲ್ಪಟ್ಟಿದೆ, ಮುಖಂ = ಮುಖವು, | ತತ್ =ಅದನ್ನು, ತ್ವಂ = ನೀನು, ಪೂಷನ್ = ಹೇ ಸೂರ್ಯನೇ ಅಪಾವೃಣು = ಸರಿಸು,(ತೆರೆದು ತೋರಿಸು) ಸತ್ಯ ಧರ್ಮಾಯ = ಸತ್ಯಧರ್ಮದ ಉಪಾಸಕನಾದ ನನಗೆ, ದೃಷ್ಟಯೇ =ದರ್ಶನಕ್ಕಾಗಿ.
;ತಾತ್ಪರ್ಯ = ಸತ್ಯದ (ಪರಮಾತ್ಮನ) ಮುಖವು ಚಿನ್ನ ಮಯ ಪಾತ್ರೆಯಿಂದ ಮುಚ್ಚಲ್ಪಟ್ಟಿದೆ. ಹೇ ವಿಶ್ವ ಪೋಷಕನಾದ ಪ್ರಭುವೇ ಸತ್ಯ ಧರ್ಮದ ಉಪಾಸಕನಾದ ನನಗೆ ಸತ್ಯ ದರ್ಶನಕ್ಕಾಗಿ ಅದನ್ನು ತೆಗಿ, ಸರಿಸು.
* '''ಪದ್ಯ ೧೫''' :
* ಸತ್ಯವನು ಮುಚ್ಚಿಹುದು
* ಮೆರುಗು ಚಿನ್ನದ ಪಾತ್ರೆ |
* ಅದ ಸರಿಸಿ ದರುಶನವ ಕೊಡು ವಿಶ್ವ ಪೋಷಕನೆ,
* ಸತ್ಯ ಧರ್ಮದ ದಾರಿಗನು ನಾನು ||
* ಮಾಯೆ ಮತ್ತು ಮೋಹದ (ಬಂಗಾರದ) ಪರದೆಯು ಸತ್ಯವನ್ನು ಮುಚ್ಚಿದೆ. ನಾನು ಸತ್ಯ ಧರ್ಮದ ದಾರಿಯಲ್ಲಿ ನಡೆಯುವವನು, ಹೇ, ವಿಶ್ವ ಪೋಷಕನಾದ ಪ್ರಭೋ, ಆ ಚಿನ್ನದ ಮುಸುಕನ್ನು ಸರಿಸಿ ನನಗೆ ನಿನ್ನ (ಸತ್ಯದ) ದರ್ಶನವನ್ನು ಕೊಡು. ಇದು ಸಾಧಕನ ಪ್ರಾರ್ಥನೆ. ಏಕೆಂದರೆ ಎಷ್ಟೇ ಸಾಧನೆ ಮಾಡಿದರೂ, ದೇವನ ಕರುಣೆ ಇಲ್ಲದೆ ಸತ್ಯ ದರ್ಶನವಿಲ್ಲ.
==ಮಂತ್ರ ೧೬ ==
* ಪೂಷನ್ ಏಕ-ಋಷೇ ಯಮ ಸೂರ್ಯ
* (ಪೂಷನ್ನೇಕರ್ಷೇ ಯಮಸೂರ್ಯ)
* ಪ್ರಾಜಾಪತ್ಯ ವ್ಯೂಹ ರಶ್ಮೀನ್ ಸಮೂಹ |
* ತೇಜೋ ಯತ್ತೇ ರೂಪಂ ಕಲ್ಯಾಣತಮಂ,
* ತತ್ತೇ ಪಶ್ಯಾಮಿ,
* ಯೋSಸಾವಾಸೌ ಪುರುಷಃ ಸೋSಹಮಸ್ಮಿ ||
;ಪದವಿಭಾಗ ಅರ್ಥ;- ಪೂಷನ್ =ಹೇ ಪೋಷಕನೇ, ಏಕ-ಋಷೇ = ಒಬ್ಬನಾಗಿ ಚಲಿಸುವವನೇ, ನೋಡುವವನೇ (ನಿರೀಕ್ಷಣೆ ಮಾಡುವವನೇ), ಯಮ = ನಿಯಾಮಕನೇ, ಸೂರ್ಯ =ಸೂರ್ಯನೇ, ಪ್ರಾಜಾಪತ್ಯ = ಪ್ರಜೆಗಳನ್ನು ಪಾಲಿಸುವವನೇ, ವ್ಯೂಹ = ತೆರೆದು ಸರಿಸು, ರಶ್ಮೀನ್ ಸಮೂಹ = ರಶ್ಮಿಗಳ ಸಮೂಹವನ್ನು,| ತೇಜಃ = ತೇಜೋಮಯವಾದ, ಯತ್ = ಯಾವ, ರೂಪಂ ಕಲ್ಯಾಣತಮಂ = ಕಲ್ಯಾಣ ತಮವಾದ ರೂಪವನ್ನು, ತತ್ =ಅದು, ತೇ = ನಿನ್ನ, ; ಪಶ್ಯಾಮಿ = ನೋಡುತ್ತಿದ್ದೇನೆ, ಯಃ ಯಾರು, ಅಸೌ = ಈ, ಅಸೌ = ಅದೇ, ಪುರುಷಃ = ಪುರುಷನು, ಸಃ = ಅವನು, ಅಹಂ = ನಾನು, ಅಸ್ಮಿ = ಆಗಿದ್ದೇನೆ.
;ತಾತ್ಪರ್ಯ =ಹೇ ಪೋಷಕನೇ, ನೀನೇ ವಿಶ್ವದ ಪೋಷಣ ಕರ್ತ, ನೀನೊಬ್ಬನೇ ನೋಡುತ್ತಿರುವವನು,ಉತ್ತಮ ಪ್ರವರ್ತಕನೂ ನೀನೆ. ನೀನೇ ಸರ್ವರನ್ನೂ ಪ್ರಜೆಗಳಂತೆ ಪಾಲನೆ ಮಾಡತಕ್ಕವನು. ನಿನ್ನ ಈ ಪೂಷಣಾದಿ ರಶ್ಮಿಯನ್ನು ತೆರೆದು, ಒಟ್ಟುಗೂಡಿಸಿ, ತೋರಿಸು. ಓ ನಿನ್ನ ತೇಜಸ್ವಿಯಾದ ಪರಮ ಕಲ್ಯಾಣಮಯ ರೂಪವನ್ನು ನಾನು ಈಗ ನೋಡುತ್ತಿದ್ದೇನೆ. ಆ ಪರಾತ್ಪರನಾದ ಪುರುಷ ಯಾವನಿರುವನೋ ಅವನು ನಾನೇ.
* '''ಪದ್ಯ ೧೬''' :
* ಪೋಷಕನೆ, ನಿರೀಕ್ಷಕನೆ, ಸೂರಿಯನೆ, ನಿಯಾಮಕನೆ,
* ಪ್ರಜಾಪಾಲಕನೆ, ನಿನ್ನ ಸುಡು ಬೆಳಕನೋಸರಿಸೋ,|
* ನಿನ್ನ ಆನಂದಮಯ ತೇಜವನು ನೋಡುವೆನು,
* ಓ ಕಂಡೆ ನಾ ನಿನ್ನ! ನೀನೆ ನಾನೆಂದರಿತೆನೆಲಾ ! ||
* (ಬೆಳಕನು ಓಸರಿಸೋ: ನೀನೆ ನಾನೆಂದು ಅರಿತೆನೆಲಾ! )
* ಇದು ಸೂರ್ಯನ, ಹಿರಣ್ಯಗರ್ಭನ ಪ್ರಾರ್ಥನೆ, ಅಥವಾ ಸಗುಣ ಬ್ರಹ್ಮನ ಪ್ರಾರ್ಥನೆ. 'ದರ್ಶನ' ಒಂದು ವಿಶಿಷ್ಠ ಆನಂದಮಯ ಬೆಳಕಿನ ರೂಪ. ಆದರೆ ಸಾಧಕನಿಗೆ ಕೊನೆಯಲ್ಲಿ, 'ಸೋSಹಮಸ್ಮಿ ' 'ಅವನೇ ನಾನು' ಎಂಬ ಪರಬ್ರಹ್ಮದ ಅನುಭೂತಿ (ವಿಶೇಷ ಅನುಭವ)-ಯಾಗಿದೆ ಎಂದು ತಿಳಿಯಬಹುದು. ಪರಬ್ರಹ್ಮದಲ್ಲಿ ಮನಸ್ಸು ಚಿತ್ತಗಳು ಲೀನ ವಾದಮೇಲೆ ನಾನು ನೀನು ಎಂಬ ಭಾವನೆಯೇ ಉಳಿಯುವುದಿಲ್ಲ. ಕೇವಲ ಔಪಚಾರಿಕವಾಗಿ ಕಂಡೆ, ನಾನು-ನೀನು ಎಂಬ ಪದಗಳನ್ನು ಉಪಯೋಗಿಸಿದೆ. ಒಂದೇ ಆದ ಮೇಲೆ ಕಾಣುವುದು ಇಲ್ಲ- ಅನುಭವ ಅಷ್ಟೇ. (೧೬)
==ಮಂತ್ರ ೧೭==
* ವಾಯುರನಿಲಮಮೃತಂ,
* ಅಥೇದಂ ಭಸ್ಮಾಂತಂ ಶರೀರಂ |
* ಓಂ ಕ್ರತೋ ಸ್ಮರ ಕೃತಂ ಸ್ಮರ
* ಕ್ರತೋ ಸ್ಮರ ಕೃತಂ ಸ್ಮರ ||೧೭||
;ಪದವಿಭಾಗ ಮತ್ತು ಅರ್ಥ;-ವಾಯುಃ ಅನಿಲಂ = -ಗಾಳಿ, ಪ್ರಾಣ ತತ್ವವು, ಅಮೃತಂ = ಸಾವಿಲ್ಲದ, ಅಥಃ = ಅನಂತರ, ಇದಂ = ಈ, ಭಸ್ಮಾಮತಂ = ಭಸ್ಮವಾಗಲಿ, ಶರೀರಂ = ಈ ಶರೀರವು, ಓಂ = ಓಂ, ಕ್ರತೋ = (ಮನಸ್ಸೇ) ಸ್ಮರ = ಸ್ಮರಿಸು, ಕೃತಂ = ಮಾಡಿರುವುದನ್ನು, ಇದರ ಸೃಷ್ಠಿಯನ್ನು, ಸ್ಮರ = ಸ್ಮರಿಸು, ಕ್ರತೋ = ಹೇ ಜೀವವೇ ಸ್ಮರ = ಸ್ಮರಿಸು, ಮನಸ್ಸಿನಲ್ಲಿ ನೆನೆ,
;ತಾತ್ಪರ್ಯ = ಈ ಪ್ರಾಣವು ಚೈತನ್ಯಮಯ ಅಮೃತ ತತ್ವದಲ್ಲಿ ಲೀನವಾಗಲಿ, ಎಲೈ ಜೀವನೇ ಆತನ ಕೃತಿಯನ್ನು ತಿಳಿ, ಶರೀರ ಬೂದಿಯಾಗಲಿ, ಈಶ್ವರನು ಮಾಡಿರುವುದನ್ನು ನೆನೆ; ಆತನ ಕೃತಿಯನ್ನು ತಿಳಿ. (ಹೀಗೆ ನಾನೆಂಬ ಭಾವವು ಅಳಿಯಲಿ, ಎಲ್ಲವೂ ಅವನ ಕೃತಿಯೆಂದು ತಿಳಿದು ಮನಸ್ಸು ಅದರಲ್ಲಿ ಲೀನವಾಗಲಿ.)
* '''ಪದ್ಯ ೧೭''' :
* ಪ್ರಾಣ ಸೇರಲಿ ಅಮೃತಾತ್ಮನನು,
* ಭಸ್ಮವಾಗಲಿ ದೇಹವದು |
* ಸ್ಮರಿಸು ಕರ್ತನನು, ಮತ್ತವನ ಕಾರ್ಯವನು
* ಓಂಕಾರನನು ನೆನೆ - ಕರ್ತನನು- ಕಾರ್ಯವನು ||
* (ಅಮೃತ ಆತ್ಮನನು ; ಮತ್ತೆ ಅವನ ಕಾರ್ಯವನು )
* ಇದು ಸಾಧಕನ ಅಂತ್ಯಕಾಲದ, ದೇಹಬಿಡುವಾಗಿನ ಪ್ರಾರ್ಥನೆಯೆಂದು ಹೇಳಲ್ಪಡುತ್ತದೆ. ದೇಹವನ್ನು ಬಿಡುವಾಗ ಮೂಲ ಚೈತನ್ಯ ಸ್ವರೂಪವಾದ ಓಂ ಕಾರವನ್ನೂ ಆ ಮೂಲಕ ಕರ್ತನನ್ನೂ ನೆನೆಯಬೇಕೆಂಬುದು ತಾತ್ಪರ್ಯ. ಸಾಧಕನ ಪ್ರಾರ್ಥನೆ ಪ್ರಾಣವು ಮೂಲ ಚೈತನ್ಯ ವಾದ ಪರಮಾತ್ಮನನ್ನು ಸೇರಲಿ, ದೇಹವು ಭಸ್ಮವಾಗಲಿ, ಓ ಪರಮಾತ್ಮನೇ, ನಿನ್ನ ಮಹಿಮೆಯನ್ನು ಸ್ಮರಿಸುತ್ತೇನೆ ಪ್ರಾಣವೇ ಮುಂತಾದ ಎಲ್ಲಾ ತತ್ವಗಳೂ ಮೂಲ ತತ್ವಗಳಲ್ಲಿ ಸೇರಲಿ, - ಸೂಕ್ಷ್ಮ , ಕಾರಣ, ಸ್ಥೂಲ ಶರೀರಗಳು ಆಯಾ ತತ್ವಗಳಿಲ್ಲಿ ಸೇರಿ ಹೋಗಲಿ, ಆತ್ಮವು ಪರಮಾತ್ಮನಲ್ಲಿ ಸೇರಲಿ, ಪುನರ್ಜನ್ಮ ವಿಲ್ಲದ ಮೋಕ್ಷ ಪ್ರಾಪ್ತಿ ಯಾಗಲಿ ಎಂಬುದು ಸಾಧಕನ ಆಶಯ. ಇದು ಸಾಂಪ್ರದಾಯಿಕ ಅರ್ಥ.
* ಆದರೆ ಇದಕ್ಕೆ ಬೇರೆ ರೀತಿಯಾದ ಅರ್ಥವನ್ನೇ ಮಾಡುವುದು ಸೂಕ್ತ. ಸಾಧಕನಿಗೆ 'ಸೋಹಮಸ್ಮಿ' 'ಅವನೇ ನಾನು' ಎಂಬ ಅಪರೋಕ್ಷಾನುಭೂತಿ ಯಾದಾಗಲೇ , ಪರಮಾತ್ನನಲ್ಲಿ ಚಿತ್ತ ಲೀನವಾದಾಗಲೇ, ದೇಹಭಾವ ನಶಿಸಿ ಹೋಗಿದೆ. ಸಾಧಕನು ಸಿದ್ಧನಾಗಿ ಜ್ಞಾನಾಗ್ನಿಯಿಂದ ಕರ್ಮ, ದೇಹ, ದೃಶ್ಯ ಜಗತ್ತು, ದಗ್ಧವಾಗಿ ಜೀವಿಸಿರುವಾಗಲೇ ಮೋಕ್ಷ ಪ್ರಾಪ್ತಿ ಯಾಗಿದೆ. ಅವನು ಸಮಾಧಿ ಸ್ಥಿತಿಯಿಂದ ಎಚ್ಚರಾಗಿ ಈ ಜಗತ್ತಿನಲ್ಲಿದ್ದರೂ ಅದಕ್ಕೆ ಅಂಟಿಯೂ ಅಂಟದಂತಿರುವನು. ಅಪರೋಕ್ಷಾನುಭೂತಿಯ ಸ್ಥಿತಿಯನ್ನು ತಲುಪುವ ಸಾಧಕನ ಚಿತ್ತವ್ಯಾಪರವನ್ನು ತಿಳಿಸಲು ಈ ಪ್ರಾರ್ಥನೆ ಔಪಚಾರಿಕವಾಗಿ ಬಂದಿದೆ ಎಂಬುದು ನನ್ನ ಅಭಿಪ್ರಾಯ.
* ಕಾರಣ, ಸಾಧಕನು ಪೂರ್ಣ ಜ್ಞಾನ ಸ್ತಿತಿಗೆ ಹೋದಾಗ ಹಿಂದಿನ ನಾನು ಎಂಬ ಸಾಧಕ ಒಳಗೇ ಸತ್ತು, ಅವನಿಗೆ ಹೊಸ ಹುಟ್ಟು ಆಗಿರುತ್ತದೆ. ಈ ಪ್ರಾರ್ಥನೆ ಅಚಾನಕವಾಗಿ ತನ್ನೊಳಗೆ ತಾನಾಗಿ ಘಟಿಸಿ ಹೋಗಿರುತ್ತದೆ. ಆದ್ದರಿಂದಲೇ ಮುಂದಿನ ಮಂತ್ರ ಬಂದಿದೆ; ಸಾಧಕನು ಸಾಂಪ್ರದಾಯಿಕ ಅರ್ಥದಂತೆ ದೇಹ ತ್ಯಾಗ ಮಾಡಿದ್ದರೆ ಮುಂದಿನ ಮಂತ್ರದ ಅಗತ್ಯ ಇರುತ್ತಿರಲಿಲ್ಲ. ಹೀಗೆ ಮಾಯೆಯಿಂದ ಕಳಚಿಕೊಂಡ ಜ್ಞಾನಿಯಾದ ಸಾಧಕ ಉಳಿದವರಿಗೆ ಮಾರ್ಗದರ್ಶನ ಮಾಡುವ ದೃಷ್ಟಿಯಿಂದಲೂ, ಲೋಕಸಂಗ್ರಹಕ್ಕಾಗಿಯೂ, ಪುನಃ ಮಾಯೆಯೊಳಗೆ ಸಿಗದಂತೆ ಎಚ್ಚರ ವಹಿಸಲೂ, ಗುರು ಶಿಷ್ಯರೊಡಗೂಡಿ ಹೇಳುವ ಈ ಕೆಳಗಿನ ಮಂತ್ರದಿಂದ ಉಪನಿಷತ್ತು ಕೊನೆಗೊಳ್ಳುತ್ತದೆ.
==ಮಂತ್ರ ೧೮ ==
* ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್ |
* ವಿಶ್ವಾನಿ ದೇವ ವಯುನಾನಿ ವಿದ್ವಾನ್ ||
* ಯುಯೋದ್ಧ್ಯಸ್ಮಜ್ಜುಹುರಾಣುಮೇನೋ |
* ಭೂಯಿಷ್ಠಾಂತೇ ನಮಃ ಉಕ್ತಿಂ ವಿಧೇಮ ||
* ಭೂಯಿಷ್ಠಾಂತೇ ನಮಃ ಉಕ್ತಿಂ ವಿಧೇಮ ||
;ಅಗ್ನೇ = ಹೇ ಅಗ್ನಿಯೇ, ನಯ ನೆಡೆಸು, ಸುಪಥಾ = ಸನ್ಮಾರ್ಗದಲ್ಲಿ, ರಾಯೇ = ಆನಂದಮಾರ್ಗದಲ್ಲಿ ಹೋಗಲು, (ಕರ್ಮಫಲ ಅನುಭವಿಸುವುದಕ್ಕಾಗಿ), ಅಸ್ಮಾನ್ = ನಮ್ಮನ್ನು; ವಿಶ್ವಾನಿ = ಎಲ್ಲಾ, ದೇವ = ಹೇ ದೇವ ತತ್ವವೇ, ವಯುನಾನಿ = ಮಾರ್ಗಗಳನ್ನು (ತತ್ವಗಳನ್ನೂ), ವಿದ್ವಾನ್ = ತಿಳಿದುಕೊಂಡಿರವೆ, ಯುಯೋಧಿ = ನಾಶಗೊಳಿಸು, ಅಸ್ಮತ್ = ನಮ್ಮ, ಜುಹುರಾಣಾಂ = ಕುಟಿರೀತಿಯ, ಏನಃ = ಪಾಪಗಳನ್ನು, ಭೂಯೀಷ್ಟಾಂ = ನೆಲಕ್ಕೆ ಬಗ್ಗಿ, ಅನೇಕ , ತೇ = ನಿನಗೆ, ನಮ ಉಕ್ತಿಂ = ನಮಸ್ಕಾರ ವಚನಗಳನ್ನು, ವಿಧೇಮ= ಅರ್ಪಿಸುತ್ತೇವೆ.
;ತಾತ್ಪರ್ಯ = ಹೇ, ದೇದೀಪ್ಯಮಾನ ಪ್ರಭೋ! ವಿಶ್ವದಲ್ಲಿ ಅಡಗಿರುವ ಸಕಲ ತತ್ವಗಳೂ ನಿನಗೆ ತಿಳಿದಿವೆ. ನಮ್ಮನ್ನು ಸರಳ ಮಾರ್ಗದಲ್ಲಿ ಆ ಪರಮ ಆನಂದದ ಕಡೆಗೆ ಒಯ್ಯಿ.ವಕ್ರಗತಿಯ ಪಾಪದಿಂದ ನಮ್ಮನ್ನು ದೂರವಿಡು. ನಿನಗೆ ನಾವು ಪುನಃ ಪುನಃ ನಮ್ರವಾಣಿಯಿಂದ ಬಿನ್ನವಿಸುತ್ತೇವೆ. (ವಿನೋಬಾ)
* '''ಪದ್ಯ ೧೮''';
* ಓ ಬೆಳಕೆ, ನಡೆಸೆಮ್ಮ ಸನ್ಮಾರ್ಗದಲಿ |
* ಜಗದ ಜೀವನವು ಒಳಿತು ಕೆಡುಕುಗಳಾಗರವು ||
* ವಿಶ್ವ ತತ್ವಜ್ಞನು ನೀನು, ದುರಿತವನು ದೂರವಿಡು |
* ನಾವೆರಗುವೆವು ನೆಲಬಗ್ಗಿ ವಿನಯದಲಿ ನಿನಗೆ ||
* ನಾವೆರಗುವೆವು ನೆಲಬಗ್ಗಿ ವಿನಯದಲಿ ನಿನಗೆ ||
* (ಓ ಬೆಳಕೆ ನಡೆಸು ಎಮ್ಮ-ಎಮ್ಮನು-ನಮ್ಮನ್ನು, ಸನ್ಮಾರ್ಗದಲಿ , ಜಗದ ಜೀವನವು ಒಳಿತು ಕೆಡಕುಗಳ ಆಗರವು,ವಿಶ್ವ ತತ್ವಜ್ಞನು ನೀನು, ದುರಿತವನು-ಕೆಟ್ಟದ್ದನ್ನು ದೂರವಿಡು, ನಾವು ಎರಗುವೆವು ನೆಲಬಗ್ಗಿ-ಸಾಷ್ಟಾಂಗ, ವಿನಯದಲಿ ನಿನಗೆ)
* ಅಗ್ನೇ ಎಂಬುದನ್ನು ಓ ಬೆಳಕೇ ಎಂದು ಅನುವಾದಿಸಿದೆ. ಸಾಧಕನು ಅಮೃತದೆಡೆಗೆ ದೇಹಾತೀತನಾಗಿ ಹೋಗುವಾಗ ಮಾಡುವ ಪ್ರಾರ್ಥನೆ ಎಂದು ಅರ್ಥ ಮಾಡುತ್ತಾರೆ. ಆದರೆ ಸಾಧಕ 'ಅದೇ - ನಾನು' (ಆ ಪರ ತತ್ವವೇ ನಾನು))ಎಂಬ ಜ್ಞಾನ ವಾದಮೇಲೆ ಮಾಡುವ ಸಾಮೂಹಿಕ ಪ್ರಾರ್ಥನೆ ಎನ್ನಬಹುದು.
* ಜಗದ ಹಿತ ಸಾಧನೆಗ ಜ್ಞಾನಿಯಾದವನು ನೂರುಕಾಲ ಬಾಳಲು ತನ್ನನ್ನೂ ತನ್ನ ಜೊತೆಯಲ್ಲಿರುವವರನ್ನೂ ಇನ್ನು ಮುಂದೆಯೂ ಸನ್ಮಾರ್ಗದಲ್ಲಿ, ಸತ್ಯ ಧರ್ಮದ ಮಾರ್ಗದಲ್ಲಿ ನಡೆಸ ಬೇಕೆಂದು ಅಗ್ನಿಯನ್ನೇ ಶರೀರವಾಗಿ ಹೊಂದಿರುವ ಅಥವಾ ಬೆಳಕಿನ ರೂಪವಾಗಿರುವ ಭಗವಂತನಿಗೆ, ಮಾಡಿದ ಸಾಮೂಹಿಕವಾದ ಪ್ರಾರ್ಥನೆ ಇದು. ವಿಶ್ವದ ಸಕಲ ತತ್ವಗಳನ್ನೂ ತಿಳಿದಿರುವ ಭಗವಂತನಿಗೆ ಶರಣಾಗತಿಯ ಸಾಷ್ಟಾಂಗ ನಮಸ್ಕಾರ. ಭಕ್ತನು ಜ್ಞಾನಿಯಾದರೂ, ಪರಮಾತ್ಮನಲ್ಲಿ ಏಕೀಭಾವ ಹೊಂದಿದರೂ ಆತನು ಜಗದೀಶ್ವರನಾಗಲು ಸಾಧ್ಯವಿಲ್ಲ.
* ಯಜ್ಞದ ಕೊನೆಯಲ್ಲಿ ಸಾಮೂಹಿಕವಾಗಿ ಈ (೧೮ ನೇ ಮಂತ್ರವನ್ನು) ಪ್ರಾರ್ಥನೆ ಮಾಡುವುದು ಸಾಮಾನ್ಯವಾಗಿದೆ. ಕೊನೆಯ ಸಾಲನ್ನು ಎರಡು ಬಾರಿ ಹೇಳವುದು ವಾಡಿಕೆ. ಕೊನಯಲ್ಲಿ ಪುನಃ ಮೊದಲಿನ ಶಾಂತಿ ಮಂತ್ರವನ್ನು ಹೇಳಿ ಮಕ್ತಾಯ ಮಾಡುವುದು ಪದ್ಧತಿ.
*ಈ ಮಂತ್ರಗಳ ಮೊದಲ ದೃಷ್ಟಾರ ಶತರೂಪಾದೇವಿಯ ಪತಿಯಾದ ಋಷಿ ಸ್ವಾಯಂಭೂ ಮನುವೆಂದೂ, ನಂತರ ಅಥರ್ವಣ,
ಯಾಜ್ಞವಲ್ಕ್ಯ, ಕಣ್ವ, ಮಾಧ್ಯಂದಿನ ಮುನಿಗಳು ಈ ಮಂತ್ರಗಳ ಉಪದೇಶ, ದರ್ಶನ ಪಡೆದರೆಂದು ಹೇಳುತ್ತಾರೆ. (- ಬನ್ನಂಜೆ ಗೋವಿಂದಚಾರ್ಯರು)
* ಓಂ ಪೂರ್ಣಮದಃ ಪೂರ್ಣಮಿದಂ
* ಪೂರ್ಣಾತ್ಪೂರ್ಣಮುದಚ್ಯತೇ |
* ಪೂರ್ಣಸ್ಯ ಪೂರ್ಣಮಾದಾಯ
* ಪೂರ್ಣಮೇವಾವಶಿಷ್ಯತೇ ||
* ಓಂ ಶಾಂತಿಃ ಶಾಂತಿಃ ಶಾಂತಿಃ
<ref>ಶ್ರೀ ಆದಿ ಶಂಕರರ ಈಶಾವಾಸ್ಯ ಉಪನಿಷತ್ ಭಾಷ್ಯ.</ref><ref> ಶ್ರೀ ವಿನೋಬಾ ಭಾವೆಯವರ ಈಶಾವಾಸ್ಯ ಭಾಷ್ಯ-ಕನ್ನಡದಲ್ಲಿ ಅನುವಾದ ಮತ್ತು ವ್ಯಾಖ್ಯಾನ</ref><ref> ಈಶಾವಾಸ್ಯೋಪನಿಷತ್: ಸ್ವಾಮೀ [[ಆದಿದೇವಾನಂದ]]</ref><ref>ಈಶಾವಾಸ್ಯ ಉಪನಿಷತ್ - ಸ್ವಾಮಿ ಚಿನ್ಮಯಾನಂದ.</ref>
*<small>(ಕನ್ನಡ ಭಾವಾನುವಾದ ಮತ್ತು ವಿವರಣೆ : ಬಿ ಎಸ್. ಚಂದ್ರಶೇಖರ ಸಾಗರ; 2-1-2012)</small>
==ಆಧಾರ==
#. ಶ್ರೀ [[ಆದಿ ಶಂಕರ]] ರ ಈಶಾವಾಸ್ಯ ಉಪನಿಷತ್ ಭಾಷ್ಯ.
#. ಶ್ರೀ [[ವಿನೋಬಾ ಭಾವೆ]]ಯವರ ಈಶಾವಾಸ್ಯ ಭಾಷ್ಯ
#. ಕನ್ನಡದಲ್ಲಿ ಅನುವಾದ ಮತ್ತು ವ್ಯಾಖ್ಯಾನ :
#.ಈಶಾವಾಸ್ಯೋಪನಿಷತ್: ಸ್ವಾಮೀ [[ಆದಿದೇವಾನಂದ]]
#.[[ಹಿಂದೂ ಧರ್ಮ]]ದ ಪರಿಚಯ:ಎ.ಕೆ.ಶಂಕರನಾರಾಯಣ ಭಟ್
#. ಈಶಾವಾಸ್ಯ ಉಪನಿಷತ್ - ಸ್ವಾಮಿ ಚಿನ್ಮಯಾನಂದ.
== ಬಾಹ್ಯಸಂಪರ್ಕಗಳು ==
* [http://www.yoga-age.com/upanishads/isha.html Isha Upanishad] translation and commentary by Swami Paramananda]]
* [http://www.bharatadesam.com/spiritual/upanishads/isa_upanishad.php Isa Upanishad] A translation by Swami Nikhilananda
* [http://www.sacred-texts.com/hin/wyv/wyvbk40.htm Isha Upanishad as Shukla Yajurveda Adhyaya 40] (White Yajurveda Chapter 40) A translation by Ralph T.H. Griffith, 1899
* [http://www.sacred-texts.com/hin/sbe01/sbe01243.htm Isa Upanishad] translation by [[Max Mueller]]
* [http://intyoga.online.fr/isha.htm Isha Upanishad translation by [[ಶ್ರೀ ಅರವಿಂದ|Sri Aurobindo]], 1910.]
* [http://www.ancienttexts.org/library/indian/upanishads/isha.html Isha Upanishad translation by [[ಶ್ರೀ ಅರವಿಂದ|Sri Aurobindo]].]
* [http://www.odinring.de/eng/isha.htm Isha Upanishad Commentary by [[ಶ್ರೀ ಅರವಿಂದ|Sri Aurobindo]] ]
== ಉಲ್ಲೇಖಗಳು==
{{Reflist}}
[[ವರ್ಗ:ಹಿಂದೂ ಧರ್ಮ]]
[[ವರ್ಗ:ಉಪನಿಷತ್ತುಗಳು]]
nn4cpiv5gykrgj8uvm25jd97zy97uuh
1108895
1108893
2022-07-24T17:26:30Z
2405:204:501E:75F6:1D50:DD4F:BD70:EDE6
wikitext
text/x-wiki
{{ಹಿಂದೂ ಧರ್ಮಗ್ರಂಥಗಳು}}
'''ಈಶಾವಾಸ್ಯೋಪನಿಷತ್ DARSHAN D S''' ಮುಖ್ಯವಾದ ಹನ್ನೆರಡು [[ಉಪನಿಷತ್|ಉಪನಿಷತ್ತು]]ಗಳಲ್ಲಿ ಮೊದಲನೆಯದು.ಇದರ ಪ್ರಥಮ ಶಬ್ದ '''ಈಶಾವಾಸ್ಯಮ್'''ಎಂಬುದನ್ನು ಅನುಸರಿಸಿ ಇದಕ್ಕೆ ಈ ಹೆಸರು ಬಂದಿದೆ. ಹದಿನೆಂಟು [[ಶ್ಲೋಕ]]ಗಳನ್ನು ಮಾತ್ರ ಹೊಂದಿದ್ದು ಗಾತ್ರದಲ್ಲಿ ಚಿಕ್ಕದು. ಇದು ಶುಕ್ಲ [[ಯಜುರ್ವೇದ]]ದ [[ವಾಜಸನೇಯ ಸಂಹಿತೆ]]ಗೆ ಸೇರಿದುದರಿಂದ ಇದಕ್ಕೆ 'ವಾಜಸನೇಯ ಸಂಹಿತೋಪನಿಷತ್'ಎಂದೂ ಹೆಸರಿದೆ. ಇದರಲ್ಲಿ ಜೀವನಕ್ಕೆ ಬೇಕಾದ ನಿಜವಾದ ಬೆಳಕು ಅಡಗಿದೆ ಎಂದು [[ಗಾಂಧೀಜಿ]] ಅಭಿಪ್ರಾಯ ಪಟ್ಟಿದ್ದಾರೆ. ಈ ಉಪನಿಷತ್ತು [[ಜ್ಞಾನ]]-ಅಜ್ಞಾನ,[[ವಿದ್ಯೆ]]-[[ಅವಿದ್ಯೆ]],[[ಕರ್ಮ]]-[[ಆತ್ಮ]]ಗಳ ಕುರಿತಾಗಿ ಬೆಳಕನ್ನು ಬೀರುತ್ತದೆ.[[ಭಗವಂತ]]ನನ್ನು [[ಈಶ]] ಎಂದು ಕರೆದಿರುವ ಈ ಉಪನಿಷತ್ತು,ಜಗತ್ತೆಲ್ಲಾ ಈಶನಿಂದ ಆವೃತವಾಗಿದೆ ಎಂದು ನಂಬುತ್ತದೆ.ಪರದ್ರವ್ಯವನ್ನು ಮುಟ್ಟದೆ,ಜಗತ್ತಿನಲ್ಲಿ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಬೋಧಿಸುತ್ತದೆ. ಇದರ ಪ್ರಥಮ ಶ್ಲೋಕ ಹೀಗಿದೆ:
ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ |
ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಮ್ ||
ಈ ಜಗತ್ತಿನಲ್ಲಿ ಚಲನಾತ್ಮಕವಾದದ್ದು ಏನೇನಿದೆಯೋ ಇದೆಲ್ಲವೂ ಈಶನಿಂದ ಮುಚ್ಚಲ್ಪಡತಕ್ಕದ್ದು. ಅದರ ತ್ಯಾಗದಿಂದ (ನಿನ್ನನ್ನು)ಕಾಪಾಡಿಕೊ.ಯಾರ ಧನವನ್ನೂ ಬಯಸಬೇಡ.,<ref>ಈಶಾವಾಸ್ಯೋಪನಿಷತ್:ಸ್ವಾಮೀ ಆದಿದೇವಾನಂದ</ref>
== ಮೂಲ ಪಾಠ ==
:ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ಪೂರ್ಣಮುದಚ್ಯತೇ| ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ||||ಓಂ ಶಾಂತಿಃ ಶಾಂತಿಃ ಶಾಂತಿಃ ||
:ಈಶಾವಾಸ್ಯಂ ಇದಂ ಸರ್ವಂ ಯತ್ ಕಿಞ್ಚ ಜಗತ್ಯಾಂ ಜಗತ್| ತೇನ ತ್ಯಕ್ತೇನ ಭುಞ್ಜಿಥಾಃ ಮಾ ಗೃಧಃ ಕಸ್ಯ ಸ್ವಿದ್ ಧನಮ್||೧||
:ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛತ ಸಮಾಃ| ಏವಂ ತ್ವಯಿ ನಾನ್ಯಥೇತೋsಸ್ತಿ ನ ಕರ್ಮ ಲಿಪ್ಯತೇ ನರೇ||೨||
:ಅಸುರ್ಯಾ ನಾಮ ತೇ ಲೋಕಾ ಅಂಧೇನ ತಮಸಾವೃತಾಃ| ತಾ ಸ್ತೇ ಪ್ರೇತ್ಯಾಭಿಗಚ್ಛನ್ತಿ ಯೇ ಕೇ ಚಾತ್ಮಹನೋ ಜನಾಃ|| ೩ ||
:ಅನೇಜದೇಕಂ ಮನಸೋ ಜವೀಯೋ ನೈನದ್ದೇವಾ ಆಪ್ನುವನ್ ಪೂರ್ವಮರ್ಷತ್ | ತದ್ಧಾವತೋsನ್ಯಾನತ್ಯೇತಿ ತಿಷ್ಠತ್ ತಸ್ಮಿನ್ನಪೋ ಮಾತರಿಶ್ವಾ ದಧಾತಿ ||೪||
:ತದೇಜತಿ ತನ್ನೈಜತಿ ತದ್ದೂರೇ ತದ್ವನ್ತಿಕೇ| ತದನ್ತರಸ್ಯ ಸರ್ವಸ್ಯ ತದು ಸರ್ವಸ್ಯ ಬಾಹ್ಯತಃ||೫||
:ಯಸ್ತು ಸರ್ವಾಣಿ ಭೂತಾನ್ಯಾತ್ಮನೇವಾನುಪಶ್ಯತಿ | ಸರ್ವಭೂತೇಷು ಚಾತ್ಮಾನಂ ತತೋ ನ ವಿಜುಗುಪ್ಸತೇ||೬||
:ಯಸ್ಮಿನ್ಸರ್ವಾಣಿ ಭೂತಾನಿ ಆತ್ಮೈವಾಭೂದ್ವಿಜಾನತಃ | ತತ್ರ ಕೋ ಮೋಹಃ ಕಃ ಶೋಕಃ ಏಕತ್ವಮನುಪಶ್ಯತಃ ||೭||
:ಸ ಪರ್ಯಗಾಚ್ಛುಕ್ರಮಕಾಯವ್ರಣಮಸ್ನಾವಿರ ಶುದ್ಧಮಪಾಪವಿದ್ಧಮ್ | ಕವಿರ್ಮನೀಷೀ ಪರಿಭೂಃ ಸ್ವಯಂಭೂರ್ಯಾಥಾತತ್ಥ್ಯತೋsರ್ಥಾನ್ ವ್ಯದಧಾಚ್ಛಾಶ್ವತೀಭ್ಯಃ ಸಮಾಭ್ಯಃ ||೮||
:ಅನ್ಧಂ ತಮಃ ಪ್ರವಿಶನ್ತಿ ಯೇsವಿದ್ಯಾಮುಪಾಸತೇ | ತತೋ ಭೂಯ ಇವ ತೇ ತಮೋ ಯ ಉ ವಿದ್ಯಾಯಾಂ ರತಾಃ ||೯||
:ಅನ್ಯದೇವಾಹುರ್ವಿದ್ಯಯಾsನ್ಯದೇವಾಹುರವಿದ್ಯಯಾ | ಇತಿ ಶುಶ್ರುಮ ಧೀರಾಣಾಂ ಯೇ ನಸ್ತದ್ವಿಚಚಕ್ಷಿರೇ||೧೦||
:ವಿದ್ಯಾಂ ಚಾವಿದ್ಯಾಂ ಚ ಯಸ್ತದ್ವೇದೋಭಯಂ ಸಹ | ಅವಿದ್ಯಯಾ ಮೃತ್ಯುಂ ತೀರ್ತ್ವಾ ವಿದ್ಯಯಾಮೃತಮಶ್ನುತೇ||೧೧||
:ಅನ್ಧಂ ತಮಃ ಪ್ರವಿಶನ್ತಿ ಯೇsಸಮ್ಭೂತಿಮುಪಾಸತೇ | ತತೋ ಭೂಯ ಇವ ತೇ ತಮೋ ಯ ಉ ಸಂಭೂತ್ಯಾಂ ರತಾಃ ||೧೨||
:ಅನ್ಯದೇವಾಹುಃ ಸಂಭವಾದನ್ಯದಾಹುರಸಂಭವಾತ್ | ಇತಿ ಶುಶ್ರುಮ ಧೀರಾಣಾಂ ಯೇ ನಸ್ತದ ವಿಚಚಿಕ್ಷಿರೇ ||೧೩||
:ಸಂಭೂತಿಂ ಚ ವಿನಾಶಂ ಚ ಯಸ್ತದ್ವೇದೋಭಯಂ ಸಹ | ವಿನಾಶೇನ ಮೃತ್ಯುಮ ತೀರ್ತ್ವಾ ಸಮ್ಭುತ್ಯಾ sಮೃತಮಶ್ನುತೇ||೧೪||
:ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಮ್ | ತತ್ತ್ವಂ ಪೂಷನ್ನಪಾವೃಣು ಸತ್ಯಧರ್ಮಾಯ ದ್ರೃಷ್ಟಯೇ||೧೫||
:ಪೂಷನ್ನೇಕರ್ಷೇ ಯಮ ಸೂರ್ಯ ಪ್ರಾಜಾಪತ್ಯ ವ್ಯೂಹ ರಶ್ಮೀನ್ ಸಮೂಹ| ತೇಜೋಯತ್ತೇ ರೂಪಂ ಕಲ್ಯಾಣತಮಂ ತತ್ತೇ ಪಶ್ಯಾಮಿ ಯೋsಸೌ ಪುರುಷಃ ಸೋsಹಮಸ್ಮಿ||೧೬||
:ವಾಯುರನಿಲಮಮೃತಮಥೇದಂ ಭಸ್ಮಾಂತಂ ಶರೀರಮ್ | ಓಂ ಕ್ರತೋ ಸ್ಮರ ಕೃತಂ ಸ್ಮರ ಕ್ರತೋ ಸ್ಮರ ಕೃತಂ ಸ್ಮರ ||೧೭||
:ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್ ವಿಶ್ವಾನಿ ದೇವ ವಯುನಾನಿ ವಿದ್ವಾನ್| ಯುಯೋಧ್ಯಸ್ಮ ಜ್ಜುಹುರಾಣಮೇನೋ ಭೂಯಿಷ್ಠಾಂ ತೇ ನಮ ಉಕ್ತಿಂ ವಿಧೇಮ||೧೮||
;ಓಂ ಪೂರ್ಣಮದಃ ಪೂರ್ಣಮಿದಮ್ ಪೂರ್ಣಾತ್ಪೂರ್ಣಮುದಚ್ಯತೇ| ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ|| ||ಓಂ ಶಾಂತಿಃ ಶಾಂತಿಃ ಶಾಂತಿಃ ||
==ಈಶಾವಾಸ್ಯೋಪನಿಶತ್==
===ವ್ಯಾಖ್ಯಾನ===
ಪ್ರಸಿದ್ಧವಾದ ದಶೋಪನಿಶತ್ತುಗಳಲ್ಲಿ ಒಂಭತ್ತು [[ಉಪನಿಷತ್|ಉಪನಿಷತ್ತು]]ಗಳು ವೇದದ ಅಂಗಗಳಾದ ಬ್ರಾಹ್ಮಣ, ಆರಣ್ಯಕಗಳ ಭಾಗಗಳಾದರೆ, ಚಿಕ್ಕದಾದ ಈಶಾವಾಸ್ಯೋಪನಿಷತ್ತು ಯಜುರ್ವೇದದ ಭಾಗವೇ ಆಗಿರುವುದರಿಂದ, ಅದನ್ನು ಸಂಹಿತೋಪನಿಷತ್ತು ಎಂದೂ ಕರೆಯುವರು. ಅದಕ್ಕೆ ಈಶೋಪನಿಷತ್ತು ಎಂಬ ಹೆಸರೂ ಇದೆ. ಅದರಲ್ಲಿ ಕೇವಲ ಹದಿನೆಂಟು ಮಂತ್ರಗಳಿವೆ. [[ಭಗವದ್ಗೀತೆ]] ಇದರ ವಿಸ್ತಾರವೆಂಬ ಅಭಿಪ್ರಾಯವಿದೆ.
ವೇದಾಂತ, ಉಪನಿಷತ್ತುಗಳು ಈ ಜಗತ್ತನ್ನು ನಿರಾಕರಿಸುತ್ತವೆ ಮತ್ತು ಕೇವಲ ಮೋಕ್ಷ , ಪರಲೋಕ ಪರವಾದದ್ದೆಂಬ ಭಾವನೆ ಇದೆ. ಸಂನ್ಯಾಸಿಗಳಾದವರು , ಇವಕ್ಕೆ ವ್ಯಾಖ್ಯಾನ ಟೀಕೆ ಬರೆಯುವಾಗ ಕೇವಲ ವೈರಾಗ್ಯ, ಮೋಕ್ಷ ಸಾಧನೆಗೇ ಒತ್ತು ಕೊಟ್ಟು ಇಹ ಸಾಧನೆಗೆ ಅಗತ್ಯವಾದ ಕಾಯಕಕ್ಕೆ ಪ್ರಾಧಾನ್ಯತೆ ಕೊಡದಿರುವದು ಕಂಡುಬರುವುದು; ಅದು ಸ್ವಾಭಾವಿಕವೂ ಹೌದು. ಆದರೆ ಉಪನಿಷತ್ತಿನ ಸಾಮಾನ್ಯ -ಸರಳ ಅರ್ಥವನ್ನು ನೋಡುವಾಗ ಕಾಯಕಕ್ಕೂ ಪ್ರಾಮುಖ್ಯತೆ ಕೊಟ್ಟಿರುವುದು ಕಾಣುತ್ತದೆ.
ಇಲ್ಲಿ ಉಪನಿಷತ್ ಮಂತ್ರಗಳ ಸಾಮಾನ್ಯ -ಸರಳ ಅರ್ಥವನ್ನೇ ಪರಿಗಣಿಸಲಾಗಿದೆ. ಅದು ಗೃಹಸ್ಥರಾದಿಯಾಗಿ ಎಲ್ಲರಿಗೂ ಇಹ ಪರ ಸಾಧಕವಾಗಿರುವುದೆಂದು
ನಂಬಲಾಗಿದೆ. ಕಾಯಕ, ಸೇವೆ,[[ಮೋಕ್ಷ ]]ಸಾಧನೆಗಳಲ್ಲಿ ಸಮಾನವಾಗಿ ತೊಡಗಿದ್ದ ಮಹಾತ್ಮಾ ಗಾಂಧೀಜೀಯವರ ತತ್ವ - ಸಿದ್ಧಾಂತಗಳಿಗೂ ಹೊಂದಾಣಿಕೆ
ಯಾಗುವುದು.
ಮುಂದಿನ ಭಾಗಗಳಲ್ಲಿ ಮಂತ್ರಗಳ ಕನ್ನಡ ಅನುವಾದದೊಂದಿಗೆ ಟಿಪ್ಪಣಿಯನ್ನು ಕೊಡಲಾಗಿದೆ
===ಶಾಂತಿ ಮಂತ್ರ ===
<poem>
ಓಂ ಪೂರ್ಣಮದಃ ಪೂರ್ಣಮಿದಂ
ಪೂರ್ಣಾತ್ಪೂರ್ಣಮುದಚ್ಯತೇ |
ಪೂರ್ಣಸ್ಯ ಪೂರ್ಣಮಾದಾಯ
ಪೂರ್ಣಮೇವಾವಶಿಷ್ಯತೇ ||
ಓಂ ಶಾಂತಿಃ ಶಾಂತಿಃ ಶಾಂತಿಃ
ಕನ್ನಡ
ಓಂ, ಅದುಪೂರ್ಣ-ವಿದು ಪೂರ್ಣ
ಪೂರ್ಣದಿಂ ಪೂರ್ಣ ಹುಟ್ಟಿಹುದು |
ಕಳೆ ಪೂರ್ಣದಿಂ ಪೂರ್ಣವನು
ಪೂರ್ಣವೇ ತಾನುಳಿಯುವುದು ||
ಓಂ ಶಾಂತಿಃ ಶಾಂತಿಃ ಶಾಂತಿಃ
</poem>
:ä(ಅದು ಪೂರ್ಣವು + ಇದು ಪೂರ್ಣ, ಪೂರ್ಣದಿಂದ ಪೂರ್ಣ ಹುಟ್ಟಿದೆ. ಪೂರ್ಣದಿಂದ ಪೂರ್ಣವನ್ನು ಕಳೆ, ಪೂರ್ಣವೇ ಉಳಿಯುವುದು:
:ಸೂತ್ರ : ಪೂರ್ಣ + ಪೂರ್ಣ =ಪೂರ್ಣ; ಪೂರ್ಣ- ಪೂರ್ಣ = ಪೂರ್ಣ)
:ಇದು ಆಧುನಿಕ ಗಣಿತ ಸೂತ್ರದಂತೆ ತೋರುವುದು.ಪೂರ್ಣ ಎಂದರೆ ಸೊನ್ನೆ: (೦,೦-೦=೦ ಅಥವಾ ಅನಂತ). ಪಾಶ್ಚಿಮಾತ್ಯಜಗತ್ತಿಗೆ ಗಣಿತದಲ್ಲಿ ಸೊನ್ನೆಯ ಕಲ್ಪನೆ ಬಂದದ್ದು ಸುಮಾರು ಒಂದು ಸಾವಿರ ವರ್ಷದ ಹಿಂದೆ. ಸುಮಾರು ಐದು ಸಾವಿರ ವರ್ಷದ ಹಿಂದಿನ ಈ ಮಂತ್ರದಲ್ಲಿ ಈ ಅಮೂರ್ತ ಸೂತ್ರ ಒಂದು ವಿಸ್ಮಯ.ಆದರೆ ಇದು ಮೋಕ್ಷ ಶಾಸ್ತ್ರದ ಪೀಠಿಕೆ. ಅದಕ್ಕೆ ತಾತ್ವಿಕ ಅರ್ಥವೇ ಸರಿ. ಪರಮಾತ್ಮ ತತ್ವವು ಪರಿಪೂರ್ಣ. ಅದರಿಂದ ಹುಟ್ಟಿದ ಈ ಜಗತ್ತೂ ಪರಿಪೂರ್ಣ. ಆದರೆ ಅದು ಹುಟ್ಟಿದ್ದರಿಂದ ಅಧಿಕವಾಗಿಲ್ಲ. ಈ ಜಗತ್ತು ಲಯವಾದರೂ ಒಟ್ಟು ಆ ಪರಮಾತ್ಮ ತತ್ವದಲ್ಲಿ ಕಡಿಮೆಯಾಗದು.
:ಇದು ತತ್ವ ಸಾರ. ಈ ತತ್ವ ದಾರ್ಶನಿಕ ಋಷಿಯ ಅನುಭವವಾದ್ದರಿಂದ ತರ್ಕಕ್ಕೆ ನಿಲುಕದು. ಆದರೂ ತತ್ವ ಶಾಸ್ತ್ರವು ಸಾಮಾನ್ಯರ ತಿಳುವಳಿಕೆಗಾಗಿ ತರ್ಕವನ್ನು ಅವಲಂಬಿಸಿದೆ. (ಉದಾ - ಕನಸಿನಲ್ಲಿ ಸಂತೆಗೆ ಹೋದವನು ಅನೇಕರನ್ನು ನೋಡಿದರೂ ಎಚ್ಚರಾದಾಗ ತಾನೊಬ್ಬನೇ ಇರುವುದನ್ನು ಕಾಣುತ್ತಾನೆ -ಕನಸು ಕಾಣುವಾಗ ಅನೇಕ ಜನರಿದ್ದರೂ ಹೆಚ್ಚೂ ಇಲ್ಲ, ಕನಸು ಲಯವಾದಾಗ ಆ ಜನರೆಲ್ಲಾ ಮಾಯವಾದರೂ ಕಡಿಮೆಯಾಗಲೂ ಇಲ್ಲ.: ಗೌಡಪಾದ ಕಾರಿಕೆ) ಈ ಶಾಂತಿ ಮಂತ್ರದಲ್ಲಿ ಈ ಉಪನಿಷತ್ತಿನ ಸಾರವನ್ನೇ ಹೇಳಿದಂತಿದೆ.
===ಮಂತ್ರ ೧ : ಈಶನ ವ್ಯಾಖ್ಯೆ===
:ಹರಿಃ ಓಂ |
:ಈಶಾವಾಸ್ಯಮಿದಂ(ಗ್ಂ) ಸರ್ವಂ
:ಯತ್ಕಿಂಚ ಜಗತ್ಯಾಂ ಜಗತ್ |
:ತೇನ ತ್ಯಕ್ತೇನ ಭುಂಜೀಥಾಃ
:ಮಾ ಗೃಧಃ ಕಸ್ಯಸ್ವಿದ್ಧನಂ ||
;ಪದ ವಿಭಾಗ- ಈಶಾವಾಸ್ಯಂ, ಇದಂ, ಸರ್ವಂ,ಯತ್,ಕಿಂ, ಚ, ಜಗತ್ಯಾಂ ಜಗತ್, ತೇನ (ಆದ್ದರಿಂದ), ತ್ಯಕ್ತೇನ, ಭುಂಜೀತಾಃ, ಮಾ (ಬೇಡ), ಗೃಧಃ. ಕಸ್ಯ, ಸ್ವಿತ್ (ಇದು- ಪ್ರಾಸಕ್ಕಾಗಿ ಬಂದ ಪದ), ಧನಂ.
;ಅರ್ಥ = ಹರಿಃ ಓಂ, ಜಗತ್ತಿನಲ್ಲಿ ಯಾವ ಯಾವುದೆಲ್ಲಾ ಇದೆಯೋ ಅದೆಲ್ಲಾ ಈಶ್ವರನಿಂದ ತುಂಬಿದೆ. ಆದ್ದರಿಂದ ತ್ಯಾಗ ಮಾಡಿ ಉಣ್ಣಬೇಕು-ಬದುಕಬೇಕು. ಅತಿಯಾಸೆ ಬೇಡ. ಧನವು ಯಾರದ್ದು? <small>ಯಾರದ್ದೂ ಅಲ್ಲ!</small>)
*
:'''ಪದ್ಯ ೧''' : ಓಂ ಹರಿಗೆ ನಮವು |
:ಈಶ ಭಾವದಿಂ ಮುಚ್ಚು ಮನದಿಂದೆಲ್ಲವನು
:ಕಣವಿರಲಿ, ಜಗವಿರಲಿ ; ಅದರಿಂದೆ - |
:ಕೊಟ್ಟು ತಾನುಣಬೇಕು, ಅತಿಯಾಸೆ ಒಳಿತಲ್ಲ,
:ಬಿಟ್ಟು ಹೋಗುವ ಸಂಪದವು ನಮದಲ್ಲ ||
:(ಈಶ ಭಾವದಿಂದ ಮುಚ್ಚು ಮನದಿಂದ + ಎಲ್ಲವನು, ಕಣವು +ಇರಲಿ- ಕಣವೇ ಆಗಿರಲಿ; ಜಗವು+ಇರಲಿ - ಜಗವೇ ಆಗಿರಲಿ; ಅದರಿಂದೆ- ಆದ್ದರಿಂದ ಕೊಟ್ಟು ತಾನು ಉಣ್ಣಬೇಕು; ಆತಿ ಆಸೆ ಒಳಿತು ಅಲ್ಲ; ಬಿಟ್ಟು ಹೋಗುವ ಸಂಪತ್ತು ನಮ್ಮದು ಅಲ್ಲ.)
:ಸರ್ವಾಂತರ್ಯಾಮಿಯಾದ ಜಗದೊಡೆಯ ಭಗವಂತನ ನೆನಪು ಸದಾ ಇರಬೇಕು. ( ಈಶ ಭಾವದಿಂದ ಈ ಜಗತ್ತನ್ನು ಮುಚ್ಚಬೇಕು ಎಂಬುದು ಶ್ರೀ ಶಂಕರರ ಅರ್ಥ: ಈಜಗತ್ತಿನ ಕಣದಿಂದ ಹಿಡಿದು ಎಲ್ಲದರಲ್ಲೂ ಪರಮಾತ್ಮನು ಆವರಿಸಿದ್ದಾನೆ - ಆವಾಸವಾಗಿದ್ದಾನೆ ಎಂದು ಕೆಲವರ ಅರ್ಥ ( ಜಗದೊಡೆಯ ಈಶನಿಗೆ ಈ ಜಗತ್ತು ಆಶ್ರಯ ಸ್ಥಾನವಾಗಿದೆ ಎಂಬುದು ತಾರ್ಕಿಕ ದೃಷ್ಠಿಯಿಂದ ಸರಿಯಲ್ಲವೆಂದು ಶ್ರೀ ಶಂಕರರು ಭಾವಿಸಿರಬಹುದು. ಏಕೆಂದರೆ ಈಶನೇ ಜಗತ್ತಿಗೆ ಆಶ್ರಯನು. ಜಗತ್ತನ್ನು ಮೀರಿ ಅವನಿದ್ದಾನೆ.)
:ತ್ಯಕ್ತೇನ ಭುಂಜೀಥಾ ಎಂದಿದೆ. ಎಂದರೆ ತ್ಯಾಗ ಮಾಡಿ ನೀನೂ ಅನುಭವಿಸು. ಭುಂಜೀಥಾ ಎಂದರೆ ಉಣ್ಣಬೇಕು ಎಂದರೆ ಅನುಭವಿಸಬೇಕು ಎಂಬ ಅರ್ಥ ಬರುವುದು. ತ್ಯಾಗ ಮಾಡಲು ಅಗತ್ಯವಾದುದಕ್ಕಿಂತ ಹೆಚ್ಚು ದುಡಿಯಬೇಕು-ಸಂಪಾದಿಸಬೇಕು. ಜಗತ್ತನ್ನು ನಿರಾಕರಿಸಬೇಕಿಲ್ಲ. ಜಗತ್ತಿನಲ್ಲಿ ನೀನೂ ಸುಖವಾಗಿರು, ಬೇರೆಯವರನ್ನೂ ಸುಖವಾಗಿರಿಸಲು ಪ್ರಯತ್ನಿಸು, ಬಿಟ್ಟು ಹೋಗುವ ಈ ಸಂಪತ್ತು ಯಾರದ್ದೂ ಅಲ್ಲ. . ಅತಿಯಾಸೆ ಬೇಡ ಇದು ಜೀವನದ ಸೂತ್ರ..
:(ಮಾ ಗೃಧಃ ಹದ್ದಿನಂತೆ ದುರಾಸೆಯುಳ್ಳವನಾಗಬೇಡ. ಹದ್ದು ದುರಾಸೆಗೆ ಹೆಸರಾಗಿದೆ. ಕಸ್ಯಸ್ವಿದ್ಧನಂ ಈ ಧನ ಯಾರದ್ದು? ಎಂದರೆ ಯಾರದ್ದೂ ಅಲ್ಲ ಎಂದು ಅರ್ಥ. ಕಾರಣ ಬಿಟ್ಟು ಹೋಗುವಂಥಾದ್ದು )
:(ಮಾಧ್ವ ಸಂಪ್ರದಾಯದ ಭಕ್ತಿ ಪಂಥದವರು ತ್ಯಕ್ತೇನ ಎಂದರೆ ದೇವರಿಂದ ತ್ಯಕ್ತ ವಾದ -ಕೊಟ್ಟಿದ್ದನ್ನು ಅನುಭವಿಸು ಎಂದು ಅರ್ಥ ಮಾಡುತ್ತಾರೆ. ಅಲ್ಲಿ ದುಡಿಯುವ, ತ್ಯಾಗಮಾಡುವ- ಉಪಕಾರ ಮಾಡುವ ಮಾತೇ ಇಲ್ಲ ! ಏಕೆಂದರೆ ಎಲ್ಲವೂ ಅವರವರ ಕರ್ಮದಂತೆ, ದೇವರ ಇಚ್ಛೆಯಂತೆ ಜಗತ್ತು ನಡೆಯುವುದು. ಭಕ್ತನು ಪರಮಾತ್ಮನನ್ನು ನೆನೆಯುವದನ್ನು ಬಿಟ್ಟು ಬೇರೇನನ್ನೂ ಮಾಡಬೇಕಾದ್ದಿಲ್ಲ. 'ಕಸ್ಯಸ್ವಿದ್ಧನಂ' ಎಂಬುದಕ್ಕೆ ಪರಮಾತ್ಮನದ್ದಲ್ಲದ ಬೇರೆ ಸಂಪತ್ತು ಯಾವುದಿದೆ-ಯಾವುದೂ ಇಲ್ಲ, ಎಲ್ಲಾ ಅವನಿಗೆ ಸೇರಿದ್ದು, ಎಂದು ಅರ್ಥಮಾಡುತ್ತಾರೆ. ಎಲ್ಲವೂ ಪರಮಾತ್ಮನ ಅಧೀನ; ಭಕ್ತನ ಕೈಯಲ್ಲಿ ಏನಾಗುವುದು? ಇದು ಅವರ ವಾದ ಸರಣಿ. ಅದು ಜೀವನದ ಮುಖ್ಯವಾದ ಕರ್ತವ್ಯದಿಂದ ವಿಮುಖವಾದ ಜೀವನ ಕ್ರಮ ಎನಿಸುವುದು. ಜೀವನದಲ್ಲಿ, ಕರ್ತವ್ಯ - ದುಡಿಮೆ, ಸೇವೆ, ಪರೋಪಕಾರ, ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ಹೋರಾಟ, ಇರಬೇಕಾಗುವುದು; ಇವೆಲ್ಲಾ ಗೀತೆ ಮತ್ತು ಉಪನಿಷತ್ತಿನ ಉಪದೇಶ ಸಾರ. )
===ಮಂತ್ರ ೨; ಕರ್ಮಜ್ಞಾನಿ===
<poem>
ಕುರ್ವನ್ನೇವೇಹ ಕರ್ಮಾಣಿ
ಜಿಜೀವಿಷೇಚ್ಛತಂ ಸಮಾಃ |
ಏವಂ ತ್ವಯಿ ನಾನ್ಯಥೇತೋ Sಸ್ತಿ
ನ ಕರ್ಮ ಲಿಪ್ಯತೇ ನರೇ ||
</poem>
;ಪದವಿಭಾಗ- ಕುರ್ವನ್, ಏವ, ಇಹ, ಕರ್ಮಾಣಿ, ಜಿಜೀವಿಷೇತ್ (ಈ ಲೊಕದ ಕರ್ಮಗಳನ್ನು ಮಾಡುತ್ತಲೇ -ಜೀವಿಸಲು ಇಷ್ಟಪಡಬೇಕು), ಶತಂ, ಸಮಾಃ, | ಏವಂ ತ್ವಯಿ ನಾ, ಅನ್ಯಥಾ, ಇತಃ, ಅಸ್ತಿ. ನ, ಕರ್ಮ, ಲಿಪ್ಯತೇ, ನರೇ ||
;ಅರ್ಥ = ಈ ಲೋಕದಲ್ಲಿ ಕರ್ಮಗಳನ್ನು ಮಾಡುತ್ತಲೇ ನೂರು ವರ್ಷ ಬದುಕಲು ಆಶಿಸಬೇಕು. ನಿನಗೆ ಇದೇ (ಮಾರ್ಗ). ಇದಲ್ಲದೆ ಬೇರೆ ಯಾವ ಮಾರ್ಗವೂ ಇಲ್ಲ. ಮನುಷ್ಯನಿಗೆ (ಕರ್ತವ್ಯವೆಂದು ಮಾಡುವ ಜ್ಞಾನಿಗೆ) ಕರ್ಮಫಲ ಅಂಟುವುದಿಲ್ಲ.
<poem>
'''ಪದ್ಯ ೨''' : ಕಾಯಕವು ಈ ಲೋಕದಲಿ ನಿಯಮ ;
ಜಯಿಸು ನೀ ಬಾಳಿ ನೂರು ವರುಷ |
ಆಯುವಿಕೆಗನ್ಯ ಮಾರ್ಗವೆ ಇಲ್ಲ ;
ಬಯಕೆ ಇಲ್ಲದಗೆ ಕರ್ಮದಂಟಿಲ್ಲ ||
</poem>
:(ಕಾಯಕ= ದುಡಿಮೆ; ಆಯುವಿಕೆಗೆ + ಅನ್ಯ ಮಾರ್ಗವೇ ಇಲ್ಲ; ಆಯುವಿಕೆಗೆ= ಆರಿಸಿಕೊಳ್ಳಲು; ಬಯಕೆ ಇಲ್ಲದಗೆ=ಇಲ್ಲದವನಿಗೆ ಕರ್ಮದ ಅಂಟು ಇಲ್ಲ ; ಕರ್ಮ ಕೆಲಸ ಅಥವಾ ದುಡಿಮೆಯು ಈ ಲೋಕದಲ್ಲಿ ಮಾಡಲೇಬೇಕಾದ ನಿಯಮ - ಕರ್ತವ್ಯ; ಜಯಿಸು ನೀನು ಬಾಳಿ ನೂರು ವರ್ಷ; ಬಯಕೆ ಇಲ್ಲದವನಿಗೆ ಕರ್ಮದ ಅಂಟು ಇಲ್ಲ) ಭಗವದ್ಗೀತೆಯ ಕರ್ಮಯೋಗದ ಸಾರವನ್ನು ಒಂದೇ ಶ್ಲೋಕದಲ್ಲಿ ಹೇಳಿದೆ. ಪರಮಾತ್ಮನ ಸರ್ವವ್ಯಾಪಕತ್ವದ ಅರಿವನ್ನು ಅಂತರಂಗದಲ್ಲಿ ಹೊಂದಿ, ಅತಿಯಾಸೆ ಪಡದೆ ಕರ್ತವ್ಯ ದೃಷ್ಠಿಯಿಂದ ಮಾಡಿದ ಕರ್ಮವು, ಮನುಷ್ಯನಿಗೆ ಅಂಟದು. ಕಾಯಕವನ್ನು ಬಿಟ್ಟು ಆಯ್ಕೆ ಮಾಡಿಕೊಳ್ಳಲು ಅನ್ಯ ಅಥವಾ ಬೇರೆ ಮಾರ್ಗವೇ ಇಲ್ಲ. (ಏಕೆಂದರೆ ಬದುಕಿರುವವನು ಕೆಲಸಮಾಡದೆ ಒಂದು ಕ್ಷಣವೂ ಬದುಕಿರಲು ಆಗುವುದಿಲ್ಲ. - ಗೀತೆ.) ಆದ್ದರಿಂದ ಆಶಾವಾದಿಯಾಗಿ, ಕರ್ತವ್ಯ ಮಾಡುತ್ತಾ ಪರೋಪಕಾರಿಯಾಗಿ (ತ್ಯಕ್ತೇನ) ನೂರು ವರುಷ ಆರೋಗ್ಯವಂತನಾಗಿ ಬಾಳುವ ಪ್ರಯತ್ನ ಮಾಡಬೇಕು. ಈ ಬಾಳಿಗೆ ಅರ್ಥವಿಲ್ಲವೆಂದು ನಿರಾಶೆ ಸಲ್ಲದು. ಸಂಪ್ರದಾಯಿಕರ್ಥ: ಕಾಯಕ ಅಥವಾ ಕರ್ಮ ಎಂದರೆ ಯಜ್ಞ , ಧಾರ್ಮಿಕ ಕ್ರಿಯೆ. ಆದರೆ ಸಂಸಾರಿಕರಿಗೆ-ಗೃಹಸ್ತರಿಗೆ, ಜೀವನ ನಿರ್ವಹಣೆಗೆ ಅಗತ್ಯವಾದ ಎಲ್ಲಾ ಕರ್ಮಗಳನ್ನೂ ಎಂದು ಕರ್ಮ ಪದಕ್ಕೆ ಅರ್ಥ ಮಾಡುವುದೇ ಸರಿ.
:(ಮೂಲದಲ್ಲಿ, ಇಹ ಕರ್ಮಾಣಿ ಈ ಲೋಕದ ಕರ್ಮಗಳನ್ನು ಎಂದು ಹೇಳಿದೆ. ಈ ಜಗತ್ತಿನಲ್ಲಿ ಬದುಕಿರಲು ಬೇಕಾದ ಎಲ್ಲಾ ಕರ್ಮಗಳು ಎಂದರೆ ದುಡಿಮೆ ಮತ್ತು ಇತರೆ ಕಾರ್ಯಗಳು )
===ಮಂತ್ರ ೩ : ಕರ್ಮಯೋಗಿಯಲ್ಲದವನಿಗೆ ಪುನರ್ ಜನ್ಮ===
<poem>
ಅಸುರ್ಯಾ ನಾಮ ತೇ ಲೋಕಾ
ಅಂಧೇನ ತಮಸಾSSವೃತಾಃ |
ತಾಂಸ್ತೇ ಪ್ರೇತ್ಯಾಭಿಗಚ್ಛಂತಿ
ಯೇ ಕೇ ಆತ್ಮ ಹನೋ ಜನಾಃ ||೩ ||
</poem>
;ಪದ ವಿಭಾಗ - ಅಸರ್ಯಾಃ, ನಾಮ, ತೇ, ಲೋಕಾಃ, ಅಂಧೇನ, ತಮಸಾಃ, ಆವೃತಾಃ,| ತಾನ್, ತೇ, ಪ್ರೇತ್ಯ, ಅಭಿಗಚ್ಛಂತಿ, ಯೇ, ಕೇ, ಚ, ಆತ್ಮಹನಃ, ಜನಾಃ.
;ಅರ್ಥ = ಆತ್ಮಜ್ಞಾನದ ಶತ್ರುಗಳಾದ ಆತ್ಮಘ್ನ ಮನುಷ್ಯರು (ಅತ್ಮ ಹನರು) ದೇಹ ನಾಶವಾದಮೇಲೆ ಗಾಢ ಅಂದಕಾರದಿಂದ ಆವರಿಸಿದ ಅಸುರೀ ಎಂಬ ಹೆಸರುಳ್ಳ ಲೋಕವನ್ನು ಹೊಂದುತ್ತಾರೆ (ಲೋಕಕ್ಕೆ ಹೋಗುತ್ತಾರೆ).
<poem>
'''ಪದ್ಯ ೩:'''
ಅಜ್ಞಾನ ತುಂಬಿರುವ
ಕತ್ತಲೆಯ ಲೋಕಕ್ಕೆ |
ತಿರುತಿರುಗಿ ಬರುತಿಹರು
ಅರಿವಿರದ ಆತ್ಮ ಹನರು || ೩||
</poem>
:(ಅಜ್ಞಾನವು ತುಂಬಿರುವ ಕತ್ತಲೆಯ ಲೋಕಕ್ಕೆ ತರುತಿರುಗಿ - ಪುನಃ ಪನಃ ಬರುತ ಇಹರು ; ಬರುತ್ತಿರುವರು, ಅರಿವು+ಇರದ ಆತ್ಮ ಹನರು - ಕೊಂದವರು)
ಮೇಲೆ ಹೇಳಿದ ಕರ್ಮಯೋಗದ ರಹಸ್ಯವನ್ನು ಅರಿಯದವರು ಪುನಃ ಪುನಃ ಜನ್ಮವೆತ್ತಿ ಈ ಲೋಕಕ್ಕೆ ಮರಳುತ್ತಾರೆ. ಆತ್ಮ ವಿಚಾರ ಮಾಡಿ ಪರಮಾತ್ಮ ತತ್ವವನ್ನು ಅರಿಯದಿರುವುದು, ಆತ್ಮ ಹತ್ಯೆಯನ್ನು ಮಾಡಿಕೊಂಡಂತೆ ಎನ್ನುವುದು ಅಭಿಪ್ರಾಯ. ಆತ್ಮವನ್ನು ಯಾರೂ ಕೊಲ್ಲಲು ಸಾಧ್ಯವಿಲ್ಲ. ಈ ಮೇಲಿನ ಮೂರು ಮಂತ್ರಗಳಲ್ಲಿ ಜೀವನ ದರ್ಶನದ ಸಾರಾಂಶವನ್ನು ಹೇಳಿದೆ. ನಂತರ ಆತ್ಮ ತತ್ವದ ವಿಚಾರ ಹೇಳಿದೆ.
===ಮಂತ್ರ ೪ & ೫ : ಆತ್ಮದ ಲಕ್ಷಣ===
:ಅನೇಜದೇಕಂ ಮನಸೋಜವೀಯೋ |
:ನೈನದ್ದೇವಾ ಆಪ್ನುವನ್ ಪೂರ್ವಮರ್ಷತ್ |
:ತತದ್ದಾವತೋS ನ್ಯಾನ್ ಅತ್ಯೇತಿ ತಿಷ್ಠತ್
:ತಸ್ಮಿನ್ನಪೋ ಮಾತರಿಷ್ವಾ ದಧಾತಿ ||೪||
;ಪದ ವಿಭಾಗ - ಅನೇಜತ್ (ಚಲಿಸದು), ಏಕಂ (ಒಂದು), ಮನಸಃ (ಮನಸ್ಸಿಗಿಂತ), ಜವೀಯಃ (ವೇಗವುಳ್ಲದ್ದು), ನ (ಇಲ್ಲ), ಏನತ್ (ಇದನ್ನು), ದೇವಾಃ (ದೇವತೆಗಳು), ಆಪ್ನುವನ್(ಹೋಗಿ ಮುಟ್ಟಲು), ಪೂರ್ವಂ (ಮೊದಲೇ), ಅರ್ಷತ್ (ಮುಟ್ಟರುವನು)| ತತ್ (ಅದು), ಧಾವತಃ (ಓಡುವಲ್ಲಿ), ಅನ್ಯಾನ್ (ಬೇರೆಯವರನ್ನು), ಅತ್ಯೇತಿ (ದಾಟಿ), ತಿಷ್ಠತ್(ಇರುತ್ತದೆ), ತಸ್ಮಿನ್ (ಅದರಲ್ಲಿ), ಅಪಃ ( ಜಲಪ್ರವಾಹ - ಕರ್ಮ ಪ್ರವಾಹ), ಮಾತರಿಷ್ವಾ (ಪ್ರಕೃತಿ ಮಾತೆಗಾಳಿ, ಪ್ರಾಣತತ್ವ), ದಧಾತಿ (ಕೊಡುವನು, ಹಂಚುವನು ಎಲ್ಲದರಲ್ಲೂ ಹಂಚಿದೆ, ಇದೆ, ಇರುವಿಕೆ).
;ಅರ್ಥ = ಈ ಆತ್ಮ ತತ್ವ ಒಂದೇ ಒಂದು. ಚಲನವಿಲ್ಲದುದು, ಮನಸ್ಸಿಗಿಮತ ವೇಗವುಳ್ಲದ್ದು. ದೇವತೆಗಳೂ ಸಹ ಅದನ್ನು ಹೊಂದಲಾರರು. ಓಡುತ್ತಿರುವ ಇತರರನ್ನು ನಿಂತಲ್ಲಿ ನಿಂತೇ ಹಿಂದೆಹಾಕುತ್ತದೆ. ಪ್ರಕೃತಿಮಾತೆಯ (ಪ್ರಾಣತತ್ವ) ತೊಡೆಯಮೇಲೆ ಆಡುವ ಪ್ರಾಣ, ಅದರ ಇರುವಿಕೆಯ ಆಧಾರದಿಂದಲೇ ಚಲನವಲನ ನೆಡೆಯುವುದು.
:ತದೇಜತಿ, ತನ್ನೈಜತಿ,
:ಫತದ್ದೂರೇ ತದ್ವಂತಿಕೇ |
:ತದಂತರಸ್ಯ ಸರ್ವಸ್ಯ,
:ತದು ಸರ್ವಸ್ಯಾಸ್ಯ ಬಾಹ್ಯತಃ || ೫||
;ಪದವಿಭಾಗ - ತತ್ = ಅದು, ಏಜತಿ = ಚಲಿಸುತ್ತದೆ; ತತ್ ಅದು, ನ = ಇಲ್ಲ, ಏಜತಿ = ಚಲಿಸುವುದು; ತತ್ =ಅದು, ದೂರೇ = ಬಹಳ ದೂರ; ತತ್ = ಅದು, ತತ್ = ಅದು, ಉ = ನಿಜವಾಗಿಯೂ, ಅಂತಿಕೇ = ಹತ್ತಿರ; ತತ್ = ಅದು, ಅಂತರ = ಒಳಗೆ, ಅಸ್ಯ = ಇದರ, ಸರ್ವಸ್ಯ = ಎಲ್ಲದರ; ತತ್ ಅದು, ಉ = ನಿಜವಾಗಿಯೂ, ಸರ್ವಸ್ಯ = ಎಲ್ಲದರ; ಅಸ್ಯ = ಇದರ, ಬಾಹ್ಯತಃ = ಹೊರಗೂ ಕೂಡಾ.
:'''ಪದ್ಯ ೪'''
:ಅಚಲ ತತ್ವವದು, ವೇಗದಲಿ ಮನವ ಮೀರಿಹುದು,
:ಕಣ್ಣುಕಿವಿಯಾದಿಗಳು ಮುಟ್ಟಲಾರವದನು |
:ಇದ್ದೆಡೆಯಲೇ ಇದ್ದಂತೆ ಧಾವಿಪರ ಮುಂದಿಹುದು
:ಜೀವಿಗಳಿಗದುವೆ ಆತ್ಮ , ತಾ ಪ್ರಾಣದಾತ ||
:(ಅಚಲ = ಚಲಿಸದ ತತ್ವವು ಅದು, ವೇಗದಲ್ಲಿ ಮನವನ್ನು ಮೀರಿದೆ : ಕಣ್ಣು ಕಿವಿ ಆದಿಗಳು, ಕಣ್ಣುಕಿವಿ ಮೊದಲಾದವುಗಳು, ಮುಟ್ಟಲಾರವು -ತಲುಪಲಾರವು- ಅರ್ಥಮಾಡಿಕೊಳ್ಳಲಾರವು, ಅದನು - ಅದನ್ನು; ಇದ್ದ ಎಡೆಯಲೇ ಇದ್ದಂತೆ- ಇದ್ದುಕೊಂಡು ಧಾವಿಪರ-ಓಡುವವರ ಮುಂದೆ ಇಹುದು-ಇರುವುದು. ಜೀವಿಗಳಿಗೆ ಅದುವೆ -ಅದೇ ಆತ್ಮ ; ತಾ ತಾನು - ಆತ್ಮವು, ಪ್ರಾಣದಾತ.- ಎಲ್ಲಾ ಜೀವಿಗಳಿಗೆ ಪ್ರಾಣವನ್ನು ಕೊಡುವಂತಾದ್ದು. )
:'''ಪದ್ಯ ೫ :'''
:ಚಲಿಸುವುದದು ಅತಿ ವೇಗದಲಿ; ಚಲಿಸದಿಹುದು.
:ಭವಿಗತಿ ದೂರ ; ಜ್ಞಾನಿಗತಿ ಹತ್ತಿರವು, |
:ಎಲ್ಲರೊಳಗಡಗಿಹುದು,
:ಹೊರಗಿಹುದು ದೃಶ್ಯ ಜಗದಿ ||
:(ಚಲಿಸುವುದು+ ಅದು, ಅತಿ ವೇಗದಲ್ಲಿ, ಚಲಿಸದೆ + ಇಹುದು, ಭವಿಗೆ +ಅತಿ ದೂರ, ಜ್ಞಾನಿಗೆ +ಅತಿ ಹತ್ತಿರವು, ಎಲ್ಲರ +ಒಳಗೆ + ಅಡಗಿಹುದು, ದೃಶ್ಯ ಜಗದ ಹೊರಗೆ + ಇಹುದು )
:ಪರಸ್ಪರ ವಿರುದ್ಧ ಗುಣಗಳನ್ನು ಹೇಳಿ , ಶಬ್ದಗಳಿಂದ ವಿವರಿಸಲು ಆಗದ್ದನ್ನು ಕಾವ್ಯ ಭಾಷೆಯಲ್ಲಿ ಆತ್ಮ ತತ್ವದ ಲಕ್ಷಣಗಳನ್ನು ಹೇಳಿದೆ. ಚಲನೆ ಇಲ್ಲದ ದೃಢವಾದ ಒಂದೇ ತತ್ವ ಅದು; ಅದು ಇಂದ್ರಿಯಗಳಿಗೆ ಸಿಕ್ಕದು, ಮನಸ್ಸಿಗಿಂತ ವೇಗವುಳ್ಳದ್ದು. ಇದ್ದಲ್ಲಿಯೇ ಇದ್ದು ಓಡುತ್ತಿರುವ ಇತರರನ್ನು ಹಿಂದೆ ಹಾಕುತ್ತದೆ. ಅದೇ ಎಲ್ಲದರ ಪ್ರಾಣದಾತ-ಮಾತರಿಶ್ವ ; ಸಕಲ ಚರಾಚರ ವಸ್ತುಗಳ ಕರ್ಮ ಪ್ರವಾಹವನ್ನು (ಆ ಪ) ನಿಯಂತ್ರಿಸುತ್ತದೆ. ಅದು ಚಲಿಸುತ್ತೆ, ಚಲಿಸುವುದಿಲ್ಲ. ಪ್ರಾಪಂಚಿಕರಿಗೆ ದೂರ, [[ಜ್ಞಾನಿ]]ಗೆ ಹತ್ತಿರ. ಅದು ಎಲ್ಲದರ ಒಳಗಿದೆ, ಆದರೆ ಅದೇ ಎಲ್ಲದರ ಹೊರಗಿದೆ - ದೃಶ್ಯ ಜಗದ ಹೊರಗಿದೆ. [[ಭಗವದ್ಗೀತೆ]]ಯ ೧೩ನೇ ಅಧ್ಯಾಯದ ೧೫ನೇ ಶ್ಲೋಕ ಇದೇ ಮಾತನ್ನು ಹೇಳುವುದು. ಮುಂದೆ [[ಆತ್ಮ ಜ್ಞಾನಿ]]ಯ ಲಕ್ಷಣಗಳನ್ನು ಹೇಳಿದೆ.
==ಮಂತ್ರ ೬, ೭ : ಜ್ಞಾನಿಯ ಲಕ್ಷಣ==
:ಯಸ್ತು ಸರ್ವಾಣಿ ಭೂತಾನಿ
:ಆತ್ಮನ್ಯೇವಾನು ಪಶ್ಯತಿ |
:ಸರ್ವಭೂತೇಷು ಚಾತ್ಮಾನಂ
:ತತೋ ನ ವಿಜುಗುಪ್ಸತೇ || ೬||
; ಪದವಿಭಾಗ - ಅರ್ಥ = ಯಃ = ಯಾರು, ತು = ಹೀಗಿರುವುದರಿಂದ, ಸರ್ವಾಣಿ = ಎಲ್ಲಾ, ಭೂತಾನಿ = ಜೀವರಾಶಿಗಳನ್ನು, ಆತ್ಮನಿ = ಆತ್ಮನಲ್ಲಿ, ಏವ = ಮಾತ್ರಾ, ಅನುಪಶ್ಯತಿ = ನೋಡುತ್ತಿರುತ್ತಾನೋ; ಸರ್ವ ಭೂತೇಷು = ಎಲ್ಲಾ ಜೀವಿಗಳಲ್ಲಿ, ಚ = ಮತ್ತು, ಆತ್ಮಾನಂ = ಆತ್ಮನನ್ನು, ತತಃ = ಆ ನಂತರ, ನ = ಇಲ್ಲ, ವಿಜುಗುಪ್ಞತೇ = ಮೋಹಗೊಳ್ಳುವುದು, ದುಃಖಿಸುವುದು.
;ತಾತ್ಪರ್ಯ= ಯಾವನು ಆತ್ಮನಲ್ಲಿ ಎಲ್ಲವನ್ನೂ, ಎಲ್ಲಾ ಜೀವಿಗಳಲ್ಲಿ ಆತ್ಮನನ್ನೂ ಕಾಣುತ್ತಾನೋ, ಅಂಥವನು ಆ ನಂತರ ದುಃಖಿಸುವುದಿಲ್ಲ. ಅಂಥವನು ಪುನಃ (ಯಾರನ್ನೇ ಆಗಲಿ, ಯಾವುದಕ್ಕೇ ಆಗಲಿ) ಜುಗುಪ್ಸೆ ಪಡುವುದಿಲ್ಲ.
:'''ಪದ್ಯ ೬''' :
:ತನ್ನಾತ್ಮ ಭಾವದಲಿ ಜೀವ ಕೋಟಿಗಳ,
:ಸರ್ವ ಜೀವಿಗಳೊಳಗೆ ತನ್ನಾತ್ಮವನು|
:ಸ್ವಾನು ಭಾವದಿ ಕಾಣುವವ, ಸರ್ವಾತ್ಮನವ,
:ಅವ ನಿಂದಿಸನು ತಾ ಪ್ರೇಮ ಸಾಗರನು || ೬||
:(ತನ್ನ ಆತ್ಮ ಭಾವದಲಿ ಜೀವ ಕೋಟಿಗಳ, ಸರ್ವ ಜೀವಿಗಳ ಒಳಗೆ ತನ್ನ ಆತ್ಮವನು, ಸ್ವ+ಅನುಭಾವದಿ ಕಾಣುವವ, ಸರ್ವ ಆತ್ಮನು ಅವ - ಅವನು ; ಅವನು ಯಾರನ್ನೂ ನಿಂದಿಸನು, ಪ್ರೇಮಸಾಗರನು)
:'''ಮಂತ್ರ : ೭'''
:ಯಸ್ಮಿನ್ ಸರ್ವಾಣಿ ಭೂತಾನಿ,
:ಆತ್ಮೈ ವಾ ಭೂದ್ವಿಜಾನತಃ |
:ತತ್ರ ಕೋ ಮೋಹ ಕಃ ಶೋಕ
:ಏಕತ್ವಮನುಪಶ್ಯತಃ ||೭||
;ಪದವಿಭಾಗ - ಅರ್ಥ = ಯಸ್ಮಿನ್ = ಯಾವಾಗ, ಸರ್ವಾಣಿ = ಎಲ್ಲಾ, ಭೂತಾನಿ = ಜೀವ ರಾಶಿಗಳು, ಆತ್ಮಾ = ಆತ್ಮವು, ಏವ = ಮಾತ್ರವೇ, ಅಭೂತ್ = ಆಗಿರುತ್ತದೆಯೋ, ವಿಜಾನತಃ = ತಿಳಿದವನಿಗೆ,| ತತ್ರ = ಆಧಾಗ, ಕಃ = ಯಾವುದು, ಮೋಹ = ಮೋಹವು, ಕಃ = ಎಲ್ಲಿ, ಶೋಕಃ = ಶೋಕವು, ಏಕತ್ವಂ = ಸಮತ್ವವನ್ನು, ಅಪಶ್ಯತಃ = ಸದಾಕಾಣುವವನಿಗೆ.
;ತಾತ್ಪರ್ಯ = ಯಾವನ ದೃಷ್ಟಿಗೆ ಸರ್ವ ಭೂತಗಳಲ್ಲಿಯೂ (ಜೀವಿಗಳಲ್ಲಿಯೂ) ಆತ್ಮನೇ (ಆದನೋ) ಕಂಡುಬರುತ್ತಾನೋ, ಅಂತಹ ಏಕತ್ವವನ್ನು ನಿರಂತರವೂ ಕಾಣುವ ವಿಜ್ಞಾನಿಯಾದ ಮನುಷ್ಯನಿಗೆ ಮೋಹವೆಲ್ಲಿಯದು, ಶೋಕ ಎಲ್ಲಿಯದು? (ಅವನಿಗೆ ಮೋಹ ಶೋಕಗಳು ಇಲ್ಲ.)
:'''ಪದ್ಯ ೭''' :
:ಸರ್ವಜೀವಿಗಳೊಳಗೆ ತನ್ನಾತ್ಮ ಭಾವವಿರೆ,
:ಹುಟ್ಟಲಾರದು ಬಯಕೆ ಮೋಹವಿರದು |
:ಸ್ವಾನು ಭಾವದಿ ಕಾಣುತ್ತಲಿಹನವನು,
:ಜಗದಲೆಲ್ಲೆಡೆ ಒಂದೇ ಆತ್ಮ ತತ್ವವನು. ||
:( ಸರ್ವ ಜೀವಿಗಳ ಒಳಗೆ ತನ್ನ ಆತ್ಮ ಭಾವವು ಇರೆ-ಇರಲು, ಹುಟ್ಟ ಲಾರದು ಬಯಕೆ, ಮೋಹವು ಇರದು, ಸ್ವ -ಸ್ವಂತ ಅನುಭಾವದಿ- ಅನಭವದಿಂದ , ಕಾಣುತ್ತಲಿ ಇಹನು ಅವನು, ಜಗದ ಎಲ್ಲೆಡೆ ಒಂದೇ ಆತ್ಮ ತತ್ವವನು) ಎಲ್ಲಾ ಕಡೆಗಳಲ್ಲಿ, ಎಲಾ ಜೀವಿಗಳಲ್ಲಿ ತನ್ನ ಆತ್ಮವನ್ನೇ ಕಾಣುವವನಿಗೆ, ಬಯಕಯೇ ಉಂಟಾಗುವುದಿಲ್ಲ, ಯಾವುದರ ಬಗ್ಗೆಯೂ ಮೋಹವಿರುವುದಿಲ್ಲ, ತನ್ನ ಆತ್ಮದಲ್ಲಿ ಸರ್ವ ಜೀವಿಗಳನ್ನೂ ಕಾಣುವವನು ಕೋಪ, ನಿಂದೆಗಳನ್ನು ಮಾಡನು. ಯಾರ ಬಗ್ಗೆಯೂ ಬೇಸರವಿಲ್ಲದವನು ಎಲ್ಲರ ಬಗ್ಗೆಯೂ ಪ್ರೇಮ ಭಾವವನ್ನು ಹೋದಿರುತ್ತಾನೆ. ಇದು ಜ್ಞಾನಿಗೆ ಸಹಜ. ಅದೇ ಭಾವ ಗೀತೆಯಲ್ಲಿಯೂ ಇದೆ [[ಭಗವದ್ಗೀತೆ]]ಯ ಅಧ್ಯಾಯ ೬, ಶ್ಲೋಕ ೨೯ರಲ್ಲಿ ಯಾರು ಸರ್ವ ಭೂತಗಳನ್ನೂ (ಜೀವಿಗಳನ್ನೂ) ತನ್ನಲ್ಲಿಯೂ, ಸರ್ವ ಭೂತಗಳಲ್ಲಿ ತನ್ನನ್ನೂ ಕಾಣುವನೋ ಅವನು ಸಮದರ್ಶಿ, ಯೋಗಿ ಎಂದಿದೆ.(೬)
:ಆತ್ಮ ತತ್ವವನ್ನು ಅನುಭವದ ಮೂಲಕ ತಿಳಿದವನಾಗಿದ್ದು, ಎಲ್ಲಾ ಜೀವಿಗಳಲ್ಲಿ ತನ್ನ [[ಆತ್ಮ]] ವನ್ನೇ ನೋಡುವವನಲ್ಲಿ ಬಯಕೆ, ಮೋಹ, ಶೋಕಗಳು ಹುಟ್ಟುವುದೇ ಇಲ್ಲ.(೭)
:ಈಗ [[ಬ್ರಹ್ಮ ಜ್ಞಾನಿ]], [[ಪರಬ್ರಹ್ಮ]] ತತ್ವ ಅಥವಾ ಆತ್ಮ, ಇವಕ್ಕೆ ಅನ್ವಯವಾಗುವ ಗುಣಗಳನ್ನು ಹೇಳಲಾಗುತ್ತದೆ.
==ಮಂತ್ರ ೮ ಆತ್ಮಸ್ವರೂಪನ/ದ ಲಕ್ಷಣ==
:ಸ ಪರ್ಯಗಾತ್ ಶುಕ್ರಮಕಾಯಮವ್ರಣಮ್
:ಅಸ್ನಾವಿರಂ ಶುದ್ಧಮಪಾಪವಿದ್ಧಮ್ |
:ಕವಿರ್ಮನೀಷೀ ಪರಿಭೂಃ ಸ್ವಯಂಭೂರ್
:ಯಾಥಾತಥ್ಯ ತೋsರ್ಥಾನ್ ವ್ಯದಧಾತ್ ಶಾಶ್ವತೀಭ್ಯಃ ಸಮಾಭ್ಯಃ ||೮||
;ಪದವಿಭಾಗ - ಅರ್ಥ =ಸಃ = ಅವನು, ಪರ್ಯಗಾತ್ = ಎಲ್ಲೆಲ್ಲೂ ಹೋಗಿರುವ - ಹರಡಿರುವ, ಶುಕ್ರಂ = ಶುಭ್ರವಾಗಿರುವ, ಅಕಾಯಂ = ಸ್ಥೂಲ ಶರೀರವಿಲ್ಲದ, ಅವ್ರಣಮ್ = ಗಾಯಗಳಿಲ್ಲದ, ಅಸ್ನಾವಿರಂ = ಸ್ನಾಯುಗಳಿಲ್ಲದ, ನರಗಳಿಲ್ಲದ - ಸೂಕ್ಷ್ಮ ಶರೀರ ಇಲ್ಲದ, ಶುದ್ಧಂ = ಶುದ್ಧವಾದ, ಅಪಾಪವಿದ್ಧಮ್ = ಪಾಪಗಳಿಲ್ಲದ, ಎಂದರೆ ಕಾರಣ ಶರಿರವಿಲ್ಲದ,| ಕವಿಃ = ಕ್ರಾಂತದರ್ಶಿ, ಮನೀಷೀ = ಸರ್ವಜ್ನನು, ಪರಿಭೂಃ = ಎಲ್ಲಕ್ಕಿಂತ ಮೊದಲಿದ್ದ, ಸ್ವಯಂಭೂಃ = ಸ್ವಯಂಭು,, ಕಾರಣವಿಲ್ಲದವ, ಯಥಾ ತಥ್ಯತಃ = ಸರಿ ಸಮಾನವಾಗಿ, ಅರ್ಥಾನ್ = ಕೆಲಸಗಳನ್ನು, ವ್ಯದಧಾತ್ = ಹಂಚಿದ್ದಾನೆ, ಶಾಶ್ವತೀಭ್ಯಃ = ಶಾಸ್ವತವಾಗಿರುವ, ಸಮಾಭ್ಯಃ= ದೇವತೆಗಳಿಗೆ.
;ತಾತ್ಪರ್ಯ =ಇದು ಆತ್ಮದ ವರ್ಣನೆ- ಹಾಗೂ ಆತ್ಮಜ್ಞನ ವರ್ಣನೆ; ಆ ತೇಜಸ್ವಿಯಾದ ದೇಹ ರಹಿತನಾದ ಆತ್ಮನು, ಸರ್ವವ್ಯಾಪಿ, ಜ್ಯೋತಿಸ್ವರೂಪನು, ಸ್ಥೂಲ ಸೂಕ್ಷ್ಮ ಮತ್ತು ಕಾರಣ ಶರೀರಗಳಿಲ್ಲದವನು. ಸರ್ವಜ್ಞನು, ಕ್ರಾಂತದರ್ಶಿ, ಆದಿ ಪುರುಷನು,ಮತ್ತು ಸ್ವಯಂಭೂ; ಇವನೇ ಜಗತ್ತಿನಲ್ಲಿ ಶಾಶ್ವತವಾಗಿರುವ ದೇವತೆಗಳಿಗೆ ಒಬ್ಬೊಬ್ಬರಿಗೆ ಒಂದೊಂದುಕೆಲಸವನ್ನು ಹಂಚಿದನು.
;ಆತ್ಮಜ್ಞ - ಆ ತೇಜಸ್ವಿಯಾದ, ಆತ್ಮಜ್ಞನು, ದೇಹ ಬಾವವಿಲ್ಲದವನು, ಆದುದರಿಂದಲೇ ಅವನಿಗೆ ಹುಣ್ಣು ಮುಂತಾದ ದೇಹ ಬಾಧೆ, ದೋಷವಿಲ್ಲದವನು. ಶುದ್ಧನಾಗಿರುವವನು, ಕಾರಣ ಶರೀರವಿಲ್ಲದೆ ಇರುವುದರಿಂದ ಪಾಪ ರಹಿತನು. ಆತ್ಮ ತತ್ವವನ್ನು ಎಲ್ಲಾ ಕಡೆಯಿಂದ (ಪರಿಭೂ)ವ್ಯಾಪಸಿದವನು, ಕವಿ ಎಂದರೆ ಕ್ರಾಂತದರ್ಶಿ (ಸರ್ವಜ್ಞ), ಸ್ವಯಂಭೂ- ಸ್ವತಂತ್ರನು (ಹುಟ್ಟಿಗೆ ಕಾರಣವಿಲ್ಲದವನು), ಅವನು ಶಾಶ್ವತ ಕಾಲವಿರುವ ಸಕಲ ಅರ್ಥವನ್ನು ಸಾಧಿಸಿದವನು.
* '''ಪದ್ಯ ೮''' ;
:ಕಾಯವಿಲ್ಲವು, ಪರಿಶುದ್ಧ, ರೋಗ ರಹಿತನು,
:ಸ್ನಾಯುಗಳಿಲ್ಲ, ನರತಂತು ಬೇಕಿಲ್ಲ |
:ತಾನೆ ತನ್ನೊಡೆಯ, ಬೆಳಕಿವನು, ಸರ್ವಜ್ಞ
:ಸರ್ವವ್ಯಾಪಿಯು, ಶಾಶ್ವತನು, ಕರ್ತನಾದರೂ ಮುಕ್ತನು || ೮||
:(ಕಾಯವು-ದೇಹವು ಇಲ್ಲವು, ಪರಿಶುದ್ಧ, ರೋಗ ರಹಿತನು, ಅರಿವಿಂಗೆ - ಅರಿಯಲು-ತಿಳಿಯಲು, ಅವಗೆ- ಅವನಿಗೆ, ನರತಂತು ಬೇಕಿಲ್ಲ, ತಾನೆ ತನ್ನ ಒಡೆಯ- ಯಜಮಾನ, ಬೆಳಕು ಇವನು, ಸರ್ವಜ್ಞ, ಸರ್ವವ್ಯಾಪಿಯು, ಶಾಶ್ವತನು, ಕರ್ತನಾದರೂ ಮುಕ್ತನು ) ದೇಹವೇ ಇಲ್ಲದ, ಪರಿಶುದ್ಧವಾದ, ರೋಗಗಳು ಅಂಟದ, ಈ ಆತ್ಮ ತತ್ವವು ಸರ್ವಜ್ಞ ವಾಗಿದೆ, ಸ್ನಾಯಗಳಿಲ್ಲ, ನರಗಳಿಲ್ಲ, ಅದಕ್ಕೆ ತಿಳಿಯಲು ಮೆದುಳು ಬೇಕಾಗಿಲ್ಲ,(ನರಗಳಿಲ್ಲ- ಶಂಕರ ಭಾಷ್ಯ) ಮನುಷ್ಯನಿಗೆ ಅರಿಯಲು ಮೆದುಳು ಬೇಕು, ಮದುಳಿನಿಂದ ಹೊರಟ ನಾನಾ ನರನಾಡಿಗಳು ಬೇಕು, ಆದರೆ ಆತ್ಮ ತತ್ವಕ್ಕೆ ಈ ವ್ಯವಸ್ಥೆ ಬೇಕಾಗಿಲ್ಲ. ಇದು ವಿಚಿತ್ರವದರೂ ಸತ್ಯ. ಅದು ನಮ್ಮ ಕಣ್ಣಿಗೆ ಕಾಣುವ ಬೆಳಕಿಗಿಂತ ಬೇರೆಯಾದ ವಿಶಿಷ್ಟವಾದ ಆನಂದಮಯ ಬೆಳಕು. ಅದು ಆಥವಾ ಆತ್ಮನು, ಎಲ್ಲಾ ಕಾರ್ಯಗಳಿಗೆ ಕಾರಣನಾಗಿ ಕರ್ತನಾದರೂ ಆತ್ಮಕ್ಕೆ ಕರ್ಮದ ಆಂಟಿಲ್ಲ.ಇದರ ನಂತರ ಸಾಧನೆಯ ಮಾರ್ಗ ಹೇಳಿದೆ,
===ಮಂತ್ರ ೯, ೧೦, ೧೧ ಅಮೃತತ್ವನ್ನು ಅಥವಾ ಜ್ನಾನವನ್ನು ಪಡೆಯುವ ಬಗೆ ===
:'''ಮಂತ್ರ ೯,'''
:ಅಂಧಂತಮಃ ಪ್ರವಿಶಂತಿ
:ಯೇ Sವಿದ್ಯಾಮುಪಾಸತೇ |
:ತತೋ ಭೂಯ ಇವ ತೇ ತಮೋ
:ಯ ಉ ವಿದ್ಯಾಯಾ ಗುಂ ರತಾಃ ||೯||
;ಪದವಿಭಾಗ ಅರ್ಥ - ಅಂಧಂತಮಃ = ಗಾಢವಾದ ಅಂಧಕಾರ ಪ್ರವಿಶಂತಿ= ಹೋಗುತ್ತಾರೆ, ಯೇ = ಯಾರು, ಅವಿದ್ಯಾಂ = ಉಪಾಸತೇ - ಉಪಾಸನೆಮಾಡುತ್ತರೋ, ತತಃ = ಅದಕ್ಕಿಂತಲೂ, ಯೇ = ಭೂಯಃ = ಹೆಚ್ಚಿನ, ಇವ =ಇರುವ, ತೇ ತೇ =ಅವರು, ತಮಃ = ಕತ್ತಲೆಯನ್ನು, ಯೇ = ಯಾರು, ಉ = ನಿಜವಾಗಿಯೂ, ವಿದ್ಯಾಯಾ = ವಿದ್ಯೆಯಲ್ಲಿ, ಉಪಾಸನೆಯಲ್ಲಿ, ರತಾಃ = ಅನುರಕ್ತರಾಗಿರುವರೋ.
;ತಾತ್ಪರ್ಯ - ಅವಿದ್ಯೆಯನ್ನು ಉಪಾಸನೆ ಮಾಡುವವರು ಗಾಡವಾದ ಕತ್ತಲೆಯ ಲೋಕವನ್ನು ಪ್ರವೇಶಿಸುತ್ತಾರೆ. ಯಾರು ವಿದ್ಯೆಯನ್ನು ಉಪಾಸನೆ ಮಾಡುವರೋ ಅವರು ಇನ್ನೂ ಹೆಚ್ಚಿನ ಕತ್ತಲೆಯ ಲೋಕವನ್ನು ಪ್ರವೇಶಿಸುವರು.
:'''ಪದ್ಯ ೯''' :
:ಕತ್ತಲೆಯ ಸೇರುವನು
:[[ಅವಿದ್ಯೆ]]ಯುಪಾಸಕನು |
:ಕಗ್ಗತ್ತಲೆಯ ಹೊಗುವನವ
:ವಿದ್ಯೆಯಲಿ ನಿರತನಾದವ ||೯||
( ಕತ್ತಲೆಯ ಸೇರುವನು [[ಅವಿದ್ಯೆ]]ಯ ಉಪಾಸಕನು, ಕಗ್ಗತ್ತಲೆಯ ಹೊಗುವನು ಅವ-ಅವನು ವಿದ್ಯೆಯಲಿ ನಿರತನಾದವ)
:'''ಮಂತ್ರ ೧೦''':
:ಅನ್ಯದೇವಾಹುರ್ವಿದ್ಯಯಾ
:ಅನ್ಯದಾಹುರವಿದ್ಯಯಾ |
:ಇತಿ ಶುಶ್ರಮ ಧೀರಾಣಾಂ
:ಯೇನಸ್ತದ್ವಿಚಚಕ್ಷಿರೇ ||೧೦||
;ಅನ್ಯತ್ = ಬೇರೆ, ಏವ = ಖಂಡಿತವಾಗಿಯೂ, ಆಹುಃ = ಹೇಳುತ್ತಾರೆ, ವಿದ್ಯೆತಾ = ವಿದ್ಯೆಗಿಂತ, ಅನ್ಯತ್ = ಬೇರೆ. ಆಹುಃ = ಹೇಳುತ್ತಾರೆ; ಅವಿದ್ಯೆಯಾ = ಅವಿದ್ಯೆಗಿಂತ, ಇತಿ = ಹೀಗೆ, ಶುಶ್ರಮಾ = ಕೇಳಿದ್ದೇವೆ. ಧೀರಾಣಾಂ = ತಿಳಿದ ಧೀರರಿಂದ, ಯೇ ಯಾರು, ನಃ = ನಮಗೆ, ತತ್ =ಅದನ್ನು, ವಿಚಚಕ್ಷಿರೇ =ವಿವರಿಸಿದರೋ.
;ತಾತ್ಪರ್ಯ - ಅದು (ಆತ್ಮತತ್ವ) ವಿದ್ಯೆಗಂತ ಬೇರೆ ಇರುವುದು; ಅವಿದ್ಯೆಗಿಂತಲೂ ಬೇರೆ ಇರುವುದು. ಹಿಗೆ ನಮಗೆ ಕಲಿಸಿದ ಧೀಮಂತರಿಮದ ಕೇಳಿದ್ದೇವೆ.
:'''ಪದ್ಯ ೧೦''' :
:ವಿದ್ಯೆಯೇ ಹಿರಿದೆಂಬರು
:ಕೆಲವರರಿತವರು |
:[[ಅವಿದ್ಯೆ]] ಗರಿಮೆಯದು
:ಎಂಬುದಿತರರ ನಿಲುವು ||೧೦||
::( ವಿದ್ಯಯೇ ಹಿರಿದು ಎಂಬರು ಕೆಲವರು ಅರಿತವರು; [[ಅವಿದ್ಯೆ]] ಗರಿಮೆಯದು-ಹೆಚ್ಚಿನದು ಎಂಬುದು, ಇತರರ ನಿಲುವು)
:'''ಮಂತ್ರ ೧೧''' :
:ವಿದ್ಯಾಂಚಾವಿದ್ಯಾಂಚ
:ಯಸ್ತದ್ವೇದೋಭಯಂ ಸಹ |
:ಅವಿದ್ಯಯಾ ಮೃತ್ಯುಂ ತೀರ್ತ್ವಾ
:ವಿದ್ಯಾಯಾಮೃತಮಶ್ನುತೇ ||೧೧||
;ವಿದ್ಯಾಂ = ವಿದ್ಯೆಯನ್ನು, ಚ = ಮತ್ತು, ಅವಿದ್ಯೆಯನ್ನು, ಚ = ಯಾರು, ತತ್ = ಅದನ್ನು. ವೇದ = ತಿಳಿಯುತ್ತಾನೋ; ಉಭಯ = ಇವೆರಡನ್ನೂ, ಸಹ = ಜೊತೆಗೆ, ಅವಿದ್ಯಯಾ = ಅವಿದ್ಯೆಯ ಮೂಲಕ, ಮೃತ್ಯುಂ = ಮೃತ್ಯವನ್ನು, ತೀರ್ತ್ವಾ = ದಾಟಿ, ವಿದ್ಯಯಾ = ವಿದ್ಯೆಯಿಂದ, ಅಮೃತಂ = ಅಮೃತತ್ತ್ವವನ್ನು, ಅಶ್ನುತೇ = ಪ್ರಾಪ್ತಿ ಮಾಡಿಕೊಳ್ಲುತ್ತಾನೆ.
;ತಾತ್ಪರ್ಯ - ಯಾರು ವಿದ್ಯೆ ಅವಿದ್ಯೆ ಇವೆರಡನ್ನೂ ತಿಳಿದುಕೊಳ್ಳತ್ತಾನೋ, ಅವನು ಅವಿದ್ಯೆಯ ಮೂಲಕ ಮೃತ್ಯುವನ್ನು ದಾಟಿ, ವಿದ್ಯೆಯ ಮೂಲಕ ಅಮೃತ್ತ್ವವನ್ನು ಪಡೆಯುತ್ತಾನೆ.
:'''ಪದ್ಯ ೧೧''' :
:ವಿದ್ಯೆ [[ಅವಿದ್ಯೆ]]ಗಳ
:ಅಂತರಂಗವನರಿತು |
:[[ಅವಿದ್ಯೆ]]ಯಿಂ ಮೃತ್ಯು ವನು ದಾಟಿ|
:ವಿದ್ಯೆಯಿಂದಮೃತವ ಪಡೆಯುವುದು || ೧೧||
:(ವಿದ್ಯೆ [[ಅವಿದ್ಯೆ]]ಗಳ ಅಂತರಂಗವನು ಅರಿತು ಅವಿದ್ಯಯಿಂ - [[ಅವಿದ್ಯೆ]]ಯಿಂದ, ಮೃತ್ಯುವನು ದಾಟಿ, ವಿದ್ಯೆಯಿಂದ ಅಮೃತವ ಪಡೆಯುವುದು)
ವಿದ್ಯೆ ಮತ್ತು [[ಅವಿದ್ಯೆ]]ಯ ಸಾಧನೆ, ಪ್ರಯೋಜನಗಳನ್ನು ಹೇಳಿದೆ. [[ಅವಿದ್ಯೆ]]ಯ ಉಪಾಸಕನು ಕತ್ತಲೆಯನ್ನು ಸೇರುವನು ಎಂದರೆ, ಅಜ್ಞಾನಿಯಾಗಿಯೇ ಉಳಿಯುತ್ತಾನೆ
ಎಂದು ಅರ್ಥ. [[ಅವಿದ್ಯೆ]] ಎಂದರೆ ಯಜ್ಞ - ಯಾಗಾದಿ ವೈದಿಕ ಕರ್ಮಗಳು, ಉಪಾಸನೆ ಇತ್ಯಾದಿ. ಅವುಗಳಿಂದ ಉತ್ತಮ ಲೋಕ ಪ್ರಾಪ್ತಿ ಯಾದರೂ ಆತ್ಮ ಜ್ಞಾನವನ್ನು ಕೊಡಲಾರವು. ಆದ್ದರಿಂದ ಅವನು ಕತ್ತಲೆಯನ್ನು ಸೇರುತ್ತಾನೆ, ಎನ್ನುವುದು ಸಾಂಪ್ರದಾಯಿಕ ಅರ್ಥ. [[ಅವಿದ್ಯೆ]] ಎಂದರೆ ಲೌಕಿಕ ವಿದ್ಯೆ ಹೊಟ್ಟೆ ಪಾಡಿಗಾಗಿ ಕಲಿತ ವಿದ್ಯೆ ಎಂಬ ಅರ್ಥವೂ ಇದೆ. ಮುಂದೆ [[ಅವಿದ್ಯೆ]]ಯಿಂದ ಮೃತ್ಯು ವನ್ನು ದಾಟಿ ಎಂದಿದೆ; ಮೃತ್ಯು ಎಂದರೆ ಹಸಿವು ಎಂಬ ಅರ್ಥವೂ ಇದೆ. ಆದ್ದರಿಂದ ಕೇವಲ [[ಅವಿದ್ಯೆ]]ಯನ್ನು ಉಪಾಸನೆ ಮಾಡುವವನು ಅಜ್ಞಾನಿಯಾಗಿಯೇ ಉಳಿಯುವನು. ಜೀವನದ ಅವಶ್ಯಕತೆಗೆ ಮತ್ತು ಕೇವಲ ಹಣ ಗಳಿಕೆಗೆ ಲೌಕಿಕ ವಿದ್ಯೆ ಯೊಂದನ್ನೇ ಅವಲಂಬಿಸಿದರೆ ಆದು ಕತ್ತಲೆ ಎಂದರೆ ಅದು ಅಜ್ಞಾನ.
:ವಿದ್ಯೆ ಎಂದರೆ ಉಪಾಸನೆ , ಆತ್ಮ ಜ್ಞಾನದ ಮಾರ್ಗ ಎಂಬ ಅರ್ಥಗಳಿವೆ. ಲೌಕಿಕ ಧರ್ಮವನ್ನು ಬಿಟ್ಟು ಕೇವಲ ಆತ್ಮ ಜ್ಞಾನದ ಮಾರ್ಗ ಒಂದನ್ನೇ ಅನುಸರಿಸುವವನು ಇನ್ನೂ ಹೆಚ್ಚಿನ ಕತ್ತಲೆಯನ್ನು ಸೇರುತ್ತಾನೆ ಎಂದಿದೆ. ಕೇವಲ ವಿದ್ಯೆಯೊಂದನ್ನೇ ನಂಬಿ ಜಗತ್ತನ್ನು ತಿರಸ್ಕರಿಸಿದರೆ ಅದೂ ಕತ್ತಲೆ. ಉಪವಾಸವಿರಬೇಕು ಇಲ್ಲವೇ ಪರಾವಲಂಬಿಯಾಗಿ ಬಾಳಬೇಕು, ಇದು ಹೆಚ್ಚಿನ ತಪ್ಪು ಮತ್ತು ಅಜ್ಞಾನ ಎನ್ನುವುದು ಉಪನಿಷತ್ಕಾರನ ಭಾವವಿರಬೇಕು ( ೯)
ಆದರೆ ಕೆಲವರು ವಿದ್ಯೆಯೇ ಎಂದರೆ ಜ್ಞಾನಕ್ಕಾಗಿ ಕರ್ಮತ್ಯಾಗ ಮಾಡುವುದೇ ಶ್ರೇಷ್ಠ ಎನ್ನುತ್ತಾರೆ. ಮತ್ತೆ ಕೆಲವರು ಲೌಕಿಕ ಧರ್ಮವನ್ನು ಬಿಡದೆ ಪಾಲಿಸುವುದೇ ಉತ್ತಮ ಎನ್ನತ್ತಾರೆ. ( ಸಂನ್ಯಾಸವೋ, ಸಂಸಾರವೋ, ಯಾವುದು ಉತ್ತಮ ಇದರ ನಿರ್ಣಯಕ್ಕಾಗಿಯೇ ಧರ್ಮವ್ಯಾಧನ ಕಥೆ ಇದೆ) (೧೦)
ಆದ್ದರಿಂದ ಸಮನ್ವಯವೇ ಜೀವನದ ಸೂತ್ರ. ಕಾಯಕದಿಂದ ಹೊಟ್ಟೆ ತುಂಬಿಸಿಕೊಳ್ಳಬೇಕು, ಜ್ಞಾನ ಸಾಧನೆಯಿಂದ ಅಮೃತತ್ವ ವನ್ನು ಪಡೆಯಬೇಕು. ಜ್ಞಾನಿಯಾದರೂ ಕಾಯಕವನ್ನು ತಿರಸ್ಕರಿಸಬಾರದು. ಎಂಬುದು ಸರಳ ಅರ್ಥ. ಸಂಸಾರಿಕರೂ ಸಾಧನೆಯಿಂದ ಜ್ಞಾನಿಗಳಾಗಿ ಬಾಳಿರುವ ಉದಾಹರಣೆ ಉಪನಿಷತ್ತುಗಳಲ್ಲಿಯೂ ಪುರಾಣಗಳಲ್ಲಿಯೂ ಇದೆ.
:ಸಾಂಪ್ರದಾಯಕ ಅರ್ಥ:- ಶುದ್ಧ ಜ್ಞಾನ ಮಾರ್ಗವನ್ನು ಅನುಸರಿಸದೆ, ಆತ್ಮ ವಿಚಾರ ಮಾಡದೆ, ಕೇವಲ ಉಪಾಸನೆ ಮಾಡುವವನು ಹೆಚ್ಚಿನ, ಕತ್ತಲೆ ಅಥವಾ ಅಜ್ಞಾನವನ್ನು ಹೊಂದುತ್ತಾನೆ. ವಿದ್ಯೆ ಎಂದರೆ ಉಪಾಸನೆ ಎಂದೂ ಅರ್ಥವಿದೆ ಶ್ರೀಶಂಕರರು ಈ ಅರ್ಥವನ್ನೇ ಹಿಡಿದಿದ್ದಾರೆ: [[ಅವಿದ್ಯೆ]]ಯಾದ ಯಜ್ಞ ಯಾಗಗಳಿಂದ ಅಥವಾ ವಿದ್ಯೆ ಯಾದ ಉಪಾಸನಾ ಅಥವಾ ಯೋಗಸಾದನೆ ಯಿಂದ ಪೂರ್ಣ ಜ್ಞಾನ ದೊರಕಲಾರದು; ಕರ್ಮಫಲದಿಂದ ಜ್ಞಾನವುಂಟಾದರೆ ಕರ್ಮಫಲವಾದ್ದರಿಮದ ಜ್ಞಾನವು ನಶ್ವರವೆಂದು ಹೇಳಿದಂತಾಗುತ್ತದೆ, ಜ್ಞಾನವು ನಶ್ವರವಲ್ಲ; ಆದ್ದರಿಂದ ವಿಚಾರದಿಂದಲೇ ಜ್ಞಾನವುಂಟಾಗುವುದು. ಕರ್ಮವೆಲ್ಲಾ ಚಿತ್ತ ಶುದ್ಧಿಗಾಗಿ ಇರುವುದು. (ಕರ್ಮ) ಸಂನ್ಯಾಸ ಮತ್ತು ವಿಚಾರದಿಂದ ಮೋಕ್ಷ ಅಥವಾ ಜ್ಞಾನ ಎಂಬುದು ಶ್ರೀ ಶಂಕರರ ಅರ್ಥ. ಮುಂದಿನ ಶ್ಲೋಕಗಳಿಗೂ ಅವರು ಇದೇ ಬಗೆಯ ಅರ್ಥ ಮಾಡಿದ್ದಾರೆ. (೧೧) ಆದರೆ ಕರ್ಮಯೋಗ ನಿರತರಾಗಿದ್ದು ಸಂಸಾರಿಗಳೂ ಆಗಿದ್ದು, ಜ್ಞಾನಿಗಳಾಗಿರುವವರ ಉದಾಹರಣೆಗಳು ಬಹಳ ಇರುವುದನ್ನು ನಾವು ಕಾಣುತ್ತೇವೆ.
==ಮಂತ್ರ ೧೨, ೧೩, ೧೪==
:'''ಮಂತ್ರ ೧೨,'''
* ಅಂಧಂತಮಃ ಪ್ರವಿಶಂತಿ
* ಯೇS ಸಂಭೂತಿಮುಪಾಸತೇ, |
* ತತೋ ಭೂಯ ಇವ ತೇ ತಮೋ
* ಯ ಉ ಸಂಭೂತ್ಯಾಂ (ಗ್ಂ) ರತಾಃ ||೧೨||
;ಅಂಧಂತಮಃ = ಕತ್ತಲೆಯನ್ನು, ಪ್ರವಿಶಂತಿ = ಪ್ರವೇಸಿಸುತ್ತಾರೆ; ಯೇ = ಯಾರು, ಅಸಂಭೂತಿಂ = ವ್ಯಕ್ತವನ್ನು (ಜಗತ್ತು - ಅಸಂಭವ, ಮಾಯೆ), ಉಪಾಸತೇ = ಉಪಾಸಿಸುತ್ತಾರೋ; ತತಃ = ಅಲ್ಲಿಂದ, ಅದಕ್ಕಿಂತ, ಭೂಯಃ = ಹೆಚ್ಚಿನ, ಇವ = ಆಗಿರುವ, ತೇ = ಅವರು, ತಮಃ = ಕತ್ತಲೆಯನ್ನು, ಯೇ = ಯಾರು, ಉ = ನಿಜವಾಗಿಯೂ, ಸಂಭೂತ್ಯಾಂ = ಅವ್ಯಕ್ತವಾಗಿರುವ (ಸಂಭವ, ಅವ್ಯಕ್ತ, ಸಗುಣ ಬ್ರಹ್ಮ), ರತಾಃ = ಆಸಕ್ತರಾಗಿರುವವರು.(ವಿನೋಬಾ)
;ಅವ್ಯಕ್ತವನ್ನು ಉಪಾಶಿಸುವವರು ಕತ್ತಲೆಯ ಪ್ರಪಂಚವನ್ನು ಪ್ರವೇಶಿಸುತ್ತಾರೆ. ವ್ಯಕ್ತವನ್ನು ಉಪಾಶಿಸುವವರು ಇನ್ನೂ ಹೆಚ್ಚಿನ ಕತ್ತಲೆಯ ಪ್ರಮಂಚವನ್ನು ಪ್ವೇಶಿಸುತ್ತಾರೆ.
* * ಪದ್ಯ ೧೨:
* ಕತ್ತಲೆಯ ಸೇರುವನು,
* ಸಂಭೂತಿಯುಪಾಸಕನು |
* ಕಗ್ಗತ್ತಲೆಯ ಹೊಗುವನವ,
* ಅಸಂಭೂತಿ ರತನು ||
* (ಕತ್ತಲೆಯ ಸೇರುವನು ಅಸಂಭೂತಿಯ ಉಪಾಸಕನು; ಕಗ್ಗತ್ತಲೆಯ ಹೊಗುವನು ಅವ-ಅವನು ,-ಸಂಭೂತಿ ರತನು)
:'''ಮಂತ್ರ ೧೩'''
* ಅನ್ಯದೇವಾಹುಃ ಸಂಭವಾತ್,
* ಅನ್ಯದಾಹುರಸಂಭವಾತ್ |
* ಇತಿ ಶುಶ್ರುಮ ಧೀರಾಣಾಂ,
* ಯೇನಸ್ತದ್ವಿಚಚಕ್ಷಿರೇ ||೧೩||
;ಪದವಿಭಾಗ - ಅರ್ಥ ≈ ಅನ್ಯತ್ = ಬೇರೆಯ, ಏವ = ನಿಜವಾಗಿಯೂ, ಆಹುಃ = ಹೇಳುತ್ತಾರೆ; ಸಂಭವಾತ್ = ಅವ್ಯಕ್ತಕ್ಕಿಂತ (ಸಂಭವ), ಅನ್ಯತ್ = ಬೇರೆಯ, ಆಹುಃ = ಹೇಳುತ್ತಾರೆ; ಅಸಂಭವಾತ್ = ವ್ಯಕ್ತಕ್ಕಿಂತ (ಅಸಂಭವ - ಅವಿದ್ಯೆಯ ತೋರಿಕೆಯದು ಜಗತ್ತು), ಇತಿ = ಹೀಗೆ, ಶುಶ್ರುಮ = ಕೇಳಿದ್ದೇವೆ, ಧೀರಾಣಾಂ = ತ್ತತ್ವ ವೇತ್ತರಿಂದ, ಯಃ = ಯಾರು, ನಃ = ನಮಗೆ, ತತ್ = ಅದನ್ನು, ವಿಚಚಕ್ಷಿರೇ = ತಿಳಿಹೇಳಿದ್ದಾರೋ.
;ತಾತ್ಪರ್ಯ ≈ ಅದು (ಆತ್ಮ ತತ್ವವು) ವ್ಯಕ್ತಕ್ಕಿಂತಲೂ ಬೇರೆಯಾದುದು;ಅವ್ಯಕ್ತಕ್ಕಿಂತಲೂ ಬೇರೆಯಾದುದು. ಈ ರೀತಿ ನಮಗೆ ತಿಳಿಸಿ ಹೇಳಿದ ಗುರುಗಳಿಂದ ನಾವು ಕೇಳಿದ್ದೇವೆ.
* '''ಪದ್ಯ ೧೩''' :
* ಸಂಭೂತಿಯೇ ಹಿರಿದೆಂಬರು ,
* ಕೆಲವರರಿತವರು
* ಅಸಂಭೂತಿ ಗರಿಮೆಯದೆಂದು
* ಮತ್ತೆ ಕೆಲಬರ ಮತವು ||೧೩||
* (ಸಂಭೂತಿಯೇ ಹಿರಿದು ಎಂಬರು ಕೆಲವರು ಅರಿತವರು : ಅಸಂಭೂತಿ ಗರಿಮೆಯದು- ಹೆಚ್ಚಿನದು ಎಂದು ಮತ್ತೆ ಕೆಲಬರ-ಕೆಲವರ ಮತವು-ಅಭಿಪ್ರಾಯವು)
:'''ಮಂತ್ರ ೧೪'''
* ಸಂಭೂತಿಂ ಚ ವಿನಾಶಂ ಚ,
* ಯಸ್ತದ್ವೇದೋಭಯಂ ಸಹ |
* ವಿನಾಶೇನ ಮೃತ್ಯುಂ ತೀರ್ತ್ವಾ
* ಸಂಭೂತ್ಯಾಮೃತಮಶ್ನುತೇ ||೧೪||
;ಪದವಿಭಾಗ ಮತ್ತು ಅರ್ಥ - ಸಂಭೂತಿಂ = ಅವ್ಯಕ್ತ, ಚ = ಮತ್ತು, ವಿನಾಶಂ = ಜಗತ್ತ್ತು (ವ್ಯಕ್ತ ವಿದ್ಯೆ, ಕರ್ಮ), ಚ = ಮತ್ತು, ಯಃ = ಯಾರು, ತತ್ = ಅದನ್ನು ವೇದ = ತಿಳಿಯುತ್ತಾನೋ, ಉಭಯಂ = ಎರಡನ್ನೂ, ಸಹ = ಜೊತೆಗೆ, ವಿನಾಶೇನ = ಸಗುಣಾರಾಧನೆ, ಜಗತ್ತಿನ, (ಕರ್ಮದ ಮೂಲಕ), ಮೃತ್ಯುಂ = ಮೃತ್ಯುವನ್ನು, ತೀರ್ತ್ವಾ = ದಾಟಿ, ಸಂಭೂತ್ಯಾ = ನಿರ್ಗುಣಾರಾಧನೆಯ ಮೂಲಕ (ಸಗುಣ ಬ್ರಹ್ಮದ ಸತ್ಯತೆಯನ್ನು ಅರಿಯುವುದರ ಮೂಲಕ, ಈ ಎರಡರ ಅಸತ್ಯತೆಯನ್ನು ಅರಿಯುವುದರ ಮೂಲಕ), ಅಮೃತಂ = ಅಮೃತತ್ವವನ್ನು ಅಶ್ನುತೇ = ಪಡೆಯುತ್ತಾರೆ.
* '''ಪದ್ಯ ೧೪''' :
* ಸಂಭೂತಿಯ ಮತ್ತೆ ವಿನಾಶದ,
* ಆಂತರ್ಯವನರಿತು |
* ವಿನಾಶದಿಂ ಮೃತ್ಯುವನು ದಾಟಿ,
* ಸಂಭೂತಿಯಿಂ ಅಮೃತತ್ವವನು ಪಡೆಯುವುದು ||
* (ಸಂಭೂತಿಯ ಮತ್ತೆ -ಆನಂತರ ವಿನಾಶದ ಆಂತರ್ಯವನು ಅರಿತು, ವಿನಾಶದಿಂ-ವಿನಾಶದಿಂದ ಮೃತ್ಯುವನು ದಾಟಿ ಸಂಭೂತಿಯಿಂ-ಸಂಭೂತಿಯಿಂದ
ಅಮೃತತ್ವವನು ಪಟೆಯುವುದು)
* ಸಂಭೂತಿ, ಅಸಂಭೂತಿ ಪದಗಳಿಗೆ ಅನೇಕ ಬಗೆಯ ಅರ್ಥ ಮಾಡಿದ್ದಾರೆ. ಅಸಂಭೂತಿ ಎಂದರೆ ಜಗತ್ತು ಅಥವಾ ಜಗದ್ರೂಪದಲ್ಲಿರುವ ಹಿರಣ್ಯ ಗರ್ಭ. ಬ್ರಹ್ಮ . ಸಂಭೂತಿ ಎಂದರೆ ಪ್ರಕೃತಿ, ಮಾಯಾಶಕ್ತಿ, ಅಥವಾ ಪ್ರಾಪಂಚಿಕ ಜಗತ್ತು . ಸಗುಣ ಬ್ರಹ್ಮನನ್ನು ಉಪಾಸಿಸುವವರೂ, ಮಾಯಾಶಕ್ತಿಯನ್ನು ಉಪಾಸಿಸಿ ಸುವವರೂ ಉತ್ತಮ ಲೋಕಗಳನ್ನೂ, ಅಣಿಮಾದಿ ಅಷ್ಟ ಸಿದ್ಧಿಗಳನ್ನೂ ಪಡೆಯಬಹುದು, ಆದರೆ ಆತ್ಮ ಜ್ಞಾನವನ್ನು ಪಡೆಯಲಾರರು; ಇದು ಪಾರಂಪರಿಕ ಅರ್ಥ.
ಸರಳವಾದ ಅರ್ಥ : ಅಸಂಭೂತಿಯನ್ನು ಎಂದರೆ, ಬದಲಾವಣೆ ಹೊಂದುವ ಈ ಜಗತ್ತನ್ನು ಅಥವಾ ಲೌಕಿಕ ಸುಖ ಭೋಗಗಳು. ಅದರಲ್ಲಿ ಮಳುಗಿರುವರೋ, ಯಾರು ಪರಮಾತ್ಮನನ್ನು ಮರೆತು ನಶ್ವರವಾದ ಲೌಕಿಕ ಸುಖ ಭೋಗಗಳಲ್ಲಿ ಮುಳಗಿರುವರೋ ಅವರು ಕತ್ತಲೆಯನ್ನು ಸೇರುವರು ಎಂದರೆ ಅಜ್ಞಾನದಲ್ಲಿ ಇರುವರು. ಯಾರು ಜಗತ್ತನ್ನು ತಿರಸ್ಕರಿಸಿ ಪ್ರಾಪಂಚಿಕ ಕರ್ತವ್ಯಗಳನ್ನು ಮರೆತು ದೇಹ ದಂಡನೆ ಮಾಡುತ್ತಾ ಅವ್ಯಕ್ತವಾದ ಬ್ರಹ್ಮವೊಂದನ್ನೇ ಉಪಾಸನೆ ಮಾಡುವರೋ ಅವರು ಹೆಚ್ಚಿನ ಕತ್ತಲೆಯನ್ನು ಸೇರುತ್ತಾರೆ, (೧೨)
* ಕೆಲವು ಪ್ರಾಜ್ಞರು ಪ್ರಾಪಂಚಿಕ ಸುಖವೂ, ಕಾಯಕವೂ, ಇಹ ಲೋಕದ ಧರ್ಮವೂ ಹೆಚ್ಚಿನದೆಂದು ಹೇಳುತ್ತಾರೆ. ವಿದ್ಯೆಯನ್ನು ಪಡೆದು ಧರ್ಮದಿಂದ ಹಣಗಳಿಸಿ ಪ್ರಾಪಂಚಿಕ ಸುಖವನ್ನು ಅನುಭವಿಸತ್ತಾ ಪರೋಪಕಾರಿಯಗಿ ಬಾಳುವುದು ಒಂದು ಬಗೆಯ ಆದರ್ಶ ಜೀವನ ( ಮೂರು ಪರುಷಾರ್ಥಗಳು-ಧರ್ಮ, ಅರ್ಥ, ಕಾಮ.). ಮತ್ತೆ ಕೆಲವರು ಜಗತ್ತು ನಶ್ವರವೆಂದೂ, ಬ್ರಹ್ಮ ಜ್ಞಾನವೇ ಶ್ರೇಷ್ಠವೆಂದು ಹೇಳುತ್ತಾರೆ. (ನಾಲ್ಕನಯ ಪುರುಷಾರ್ಥ -ಮೋಕ್ಷವೊಂದೇ ಶ್ರೇಷ್ಠ) (೧೩)
* (ಸರಳ ಅರ್ಥ) ಜಗತ್ತು (ಮಾಯೆ) ಮತ್ತು ಬ್ರಹ್ಮ (ಅವ್ಯಕ್ತ) (ಸಂಭೂತಿ ಮತ್ತು ಅಸಂಭೂತಿ) ಈ ತತ್ವಗಳನ್ನು ಅರ್ಥಮಾಡಿಕೊಳ್ಳಬೇಕು. ಯಾರು ಜಗತ್ತಿನಲ್ಲಿ ಇತರರ ಹಿತವನ್ನೂ , ಪ್ರಾಣ ಧಾರಣೆಗೆ ಬೇಕಾದ ಕಾಯಕವನ್ನೂ, ಮಾಡುತ್ತಾ (ಮೃತ್ಯುವನ್ನು ದಾಟಿ- ಮೃತ್ಯುವನ್ನು ಎಂದರೆ ಹಸಿವೆಯನ್ನು ತಣಿಸುವ ಮತ್ತು ಇತರೆ ಅಗತ್ಯಗಳನ್ನು ದುಡಿಮೆಯಿಂದ ಪೂರೈಸಿಕೊಡು,) ಸರ್ವಾಂತರ್ಯಾಮಿಯಾದ ಪರಬ್ರಹ್ಮನನ್ನು ಸಾಕ್ಷಾತ್ಕರಿಸಿಕೊಳ್ಳವನೋ ಅವನು ಹಸಿವು, ರೋಗ, ಮೊದಲಾದ ದುಃಖರೂಪವಾದ ಮೃತ್ಯು ವನ್ನು ದಾಟಿ ಅಮೃತತ್ವವನ್ನು ಪಡೆಯುತ್ತಾನೆ. (೧೪). ಈ ಮೇಲಿನ ಆರು ಪದ್ಯಗಳು ಹುಟ್ಟಿನಿಂದಲೇ ಜ್ಞಾನಿಗಳಾದವರಿಗೂ, ಜನ್ಮಾಂತರದಲ್ಲಿ ಸಾಧನೆ ಮಾಡಿ ಕೇವಲ ಮೋಕ್ಷ ಸಾಧನೆಗಾಗಿಯೇ ಜನಿಸಿದವರಿಗೂ ಅನ್ವಯಿಸದು.
* ಈ ಆರು ಮಂತ್ರದ ಸರಳಾರ್ಥವು ಮೊದಲನೆಯ ಮೂರು ಮಂತ್ರದ ಜೀವನ ಸೂತ್ರದ ನಿಯಮಕ್ಕೆ ಅನುಗುಣವಾಗಿದೆ. ಪ್ರಾಚೀನ ಋಷಿಗಳು ಗೃಹಸ್ಥರಾಗಿದ್ದು ಪಶುಪಾಲನೆ ಕೃಷಿಯನ್ನು ಅವಲಂಬಿಸಿ ಜೀವನ ಮಾಡುತ್ತಾ ಬ್ರಹ್ಮ ಜ್ಞಾನಿಗಳಾಗಿ ಲೋಕ ಕಲ್ಯಾಣ ಕೆಲಸದಲ್ಲಿಯೂ ತೊಡಗಿರುತ್ತಿದ್ದರು. ಅದು ಅವರ ಜೀವನ ಮತ್ತು ಜೀವನ ಸೂತ್ರವೂ ಆಗಿತ್ತು. ಪ್ರಾಚೀನ ಋಷಿಗಳ ಜೀವನ ಈ ಮಂತ್ರಗಳ ಸಂಪ್ರದಾಯಿಕ ಅರ್ಥಕ್ಕಿಂತ ಸರಳ ಅರ್ಥಕ್ಕೇ ಹೊಂದಿಕೊಳ್ಳತ್ತದೆ.
*ಮಂದಿನದು ಸಾಧಕನ ಕೊನೆಯ ಹಂತದ ಪ್ರಾರ್ಥನೆ ;
==ಮಂತ್ರ ೧೫ ==
* ಹಿರಣ್ಮಯೇನ ಪಾತ್ರೇಣ
* ಸತ್ಯಸ್ಯಾಪಿ ಹಿತಂ ಮುಖಂ |
* ತತ್ವಂ ಪೂಷನ್ನಪಾವೃಣು
* ಸತ್ಯ ಧರ್ಮಾಯ ದೃಷ್ಟಯೇ ||೧೫|
;ಪದವಿಭಾಗ ಮತ್ತು ಅರ್ಥ;- ಹಿರಣ್ಮಯೇನ = ಸುವರ್ಣಮಯ, ಪಾತ್ರೇಣ = ಪಾತ್ರೆಯಿಂದ, ಸತ್ಯಸ್ಯ = ಸತ್ಯದ, ಅಪಿಹಿತಂ =ಮುಚ್ಚಲ್ಪಟ್ಟಿದೆ, ಮುಖಂ = ಮುಖವು, | ತತ್ =ಅದನ್ನು, ತ್ವಂ = ನೀನು, ಪೂಷನ್ = ಹೇ ಸೂರ್ಯನೇ ಅಪಾವೃಣು = ಸರಿಸು,(ತೆರೆದು ತೋರಿಸು) ಸತ್ಯ ಧರ್ಮಾಯ = ಸತ್ಯಧರ್ಮದ ಉಪಾಸಕನಾದ ನನಗೆ, ದೃಷ್ಟಯೇ =ದರ್ಶನಕ್ಕಾಗಿ.
;ತಾತ್ಪರ್ಯ = ಸತ್ಯದ (ಪರಮಾತ್ಮನ) ಮುಖವು ಚಿನ್ನ ಮಯ ಪಾತ್ರೆಯಿಂದ ಮುಚ್ಚಲ್ಪಟ್ಟಿದೆ. ಹೇ ವಿಶ್ವ ಪೋಷಕನಾದ ಪ್ರಭುವೇ ಸತ್ಯ ಧರ್ಮದ ಉಪಾಸಕನಾದ ನನಗೆ ಸತ್ಯ ದರ್ಶನಕ್ಕಾಗಿ ಅದನ್ನು ತೆಗಿ, ಸರಿಸು.
* '''ಪದ್ಯ ೧೫''' :
* ಸತ್ಯವನು ಮುಚ್ಚಿಹುದು
* ಮೆರುಗು ಚಿನ್ನದ ಪಾತ್ರೆ |
* ಅದ ಸರಿಸಿ ದರುಶನವ ಕೊಡು ವಿಶ್ವ ಪೋಷಕನೆ,
* ಸತ್ಯ ಧರ್ಮದ ದಾರಿಗನು ನಾನು ||
* ಮಾಯೆ ಮತ್ತು ಮೋಹದ (ಬಂಗಾರದ) ಪರದೆಯು ಸತ್ಯವನ್ನು ಮುಚ್ಚಿದೆ. ನಾನು ಸತ್ಯ ಧರ್ಮದ ದಾರಿಯಲ್ಲಿ ನಡೆಯುವವನು, ಹೇ, ವಿಶ್ವ ಪೋಷಕನಾದ ಪ್ರಭೋ, ಆ ಚಿನ್ನದ ಮುಸುಕನ್ನು ಸರಿಸಿ ನನಗೆ ನಿನ್ನ (ಸತ್ಯದ) ದರ್ಶನವನ್ನು ಕೊಡು. ಇದು ಸಾಧಕನ ಪ್ರಾರ್ಥನೆ. ಏಕೆಂದರೆ ಎಷ್ಟೇ ಸಾಧನೆ ಮಾಡಿದರೂ, ದೇವನ ಕರುಣೆ ಇಲ್ಲದೆ ಸತ್ಯ ದರ್ಶನವಿಲ್ಲ.
==ಮಂತ್ರ ೧೬ ==
* ಪೂಷನ್ ಏಕ-ಋಷೇ ಯಮ ಸೂರ್ಯ
* (ಪೂಷನ್ನೇಕರ್ಷೇ ಯಮಸೂರ್ಯ)
* ಪ್ರಾಜಾಪತ್ಯ ವ್ಯೂಹ ರಶ್ಮೀನ್ ಸಮೂಹ |
* ತೇಜೋ ಯತ್ತೇ ರೂಪಂ ಕಲ್ಯಾಣತಮಂ,
* ತತ್ತೇ ಪಶ್ಯಾಮಿ,
* ಯೋSಸಾವಾಸೌ ಪುರುಷಃ ಸೋSಹಮಸ್ಮಿ ||
;ಪದವಿಭಾಗ ಅರ್ಥ;- ಪೂಷನ್ =ಹೇ ಪೋಷಕನೇ, ಏಕ-ಋಷೇ = ಒಬ್ಬನಾಗಿ ಚಲಿಸುವವನೇ, ನೋಡುವವನೇ (ನಿರೀಕ್ಷಣೆ ಮಾಡುವವನೇ), ಯಮ = ನಿಯಾಮಕನೇ, ಸೂರ್ಯ =ಸೂರ್ಯನೇ, ಪ್ರಾಜಾಪತ್ಯ = ಪ್ರಜೆಗಳನ್ನು ಪಾಲಿಸುವವನೇ, ವ್ಯೂಹ = ತೆರೆದು ಸರಿಸು, ರಶ್ಮೀನ್ ಸಮೂಹ = ರಶ್ಮಿಗಳ ಸಮೂಹವನ್ನು,| ತೇಜಃ = ತೇಜೋಮಯವಾದ, ಯತ್ = ಯಾವ, ರೂಪಂ ಕಲ್ಯಾಣತಮಂ = ಕಲ್ಯಾಣ ತಮವಾದ ರೂಪವನ್ನು, ತತ್ =ಅದು, ತೇ = ನಿನ್ನ, ; ಪಶ್ಯಾಮಿ = ನೋಡುತ್ತಿದ್ದೇನೆ, ಯಃ ಯಾರು, ಅಸೌ = ಈ, ಅಸೌ = ಅದೇ, ಪುರುಷಃ = ಪುರುಷನು, ಸಃ = ಅವನು, ಅಹಂ = ನಾನು, ಅಸ್ಮಿ = ಆಗಿದ್ದೇನೆ.
;ತಾತ್ಪರ್ಯ =ಹೇ ಪೋಷಕನೇ, ನೀನೇ ವಿಶ್ವದ ಪೋಷಣ ಕರ್ತ, ನೀನೊಬ್ಬನೇ ನೋಡುತ್ತಿರುವವನು,ಉತ್ತಮ ಪ್ರವರ್ತಕನೂ ನೀನೆ. ನೀನೇ ಸರ್ವರನ್ನೂ ಪ್ರಜೆಗಳಂತೆ ಪಾಲನೆ ಮಾಡತಕ್ಕವನು. ನಿನ್ನ ಈ ಪೂಷಣಾದಿ ರಶ್ಮಿಯನ್ನು ತೆರೆದು, ಒಟ್ಟುಗೂಡಿಸಿ, ತೋರಿಸು. ಓ ನಿನ್ನ ತೇಜಸ್ವಿಯಾದ ಪರಮ ಕಲ್ಯಾಣಮಯ ರೂಪವನ್ನು ನಾನು ಈಗ ನೋಡುತ್ತಿದ್ದೇನೆ. ಆ ಪರಾತ್ಪರನಾದ ಪುರುಷ ಯಾವನಿರುವನೋ ಅವನು ನಾನೇ.
* '''ಪದ್ಯ ೧೬''' :
* ಪೋಷಕನೆ, ನಿರೀಕ್ಷಕನೆ, ಸೂರಿಯನೆ, ನಿಯಾಮಕನೆ,
* ಪ್ರಜಾಪಾಲಕನೆ, ನಿನ್ನ ಸುಡು ಬೆಳಕನೋಸರಿಸೋ,|
* ನಿನ್ನ ಆನಂದಮಯ ತೇಜವನು ನೋಡುವೆನು,
* ಓ ಕಂಡೆ ನಾ ನಿನ್ನ! ನೀನೆ ನಾನೆಂದರಿತೆನೆಲಾ ! ||
* (ಬೆಳಕನು ಓಸರಿಸೋ: ನೀನೆ ನಾನೆಂದು ಅರಿತೆನೆಲಾ! )
* ಇದು ಸೂರ್ಯನ, ಹಿರಣ್ಯಗರ್ಭನ ಪ್ರಾರ್ಥನೆ, ಅಥವಾ ಸಗುಣ ಬ್ರಹ್ಮನ ಪ್ರಾರ್ಥನೆ. 'ದರ್ಶನ' ಒಂದು ವಿಶಿಷ್ಠ ಆನಂದಮಯ ಬೆಳಕಿನ ರೂಪ. ಆದರೆ ಸಾಧಕನಿಗೆ ಕೊನೆಯಲ್ಲಿ, 'ಸೋSಹಮಸ್ಮಿ ' 'ಅವನೇ ನಾನು' ಎಂಬ ಪರಬ್ರಹ್ಮದ ಅನುಭೂತಿ (ವಿಶೇಷ ಅನುಭವ)-ಯಾಗಿದೆ ಎಂದು ತಿಳಿಯಬಹುದು. ಪರಬ್ರಹ್ಮದಲ್ಲಿ ಮನಸ್ಸು ಚಿತ್ತಗಳು ಲೀನ ವಾದಮೇಲೆ ನಾನು ನೀನು ಎಂಬ ಭಾವನೆಯೇ ಉಳಿಯುವುದಿಲ್ಲ. ಕೇವಲ ಔಪಚಾರಿಕವಾಗಿ ಕಂಡೆ, ನಾನು-ನೀನು ಎಂಬ ಪದಗಳನ್ನು ಉಪಯೋಗಿಸಿದೆ. ಒಂದೇ ಆದ ಮೇಲೆ ಕಾಣುವುದು ಇಲ್ಲ- ಅನುಭವ ಅಷ್ಟೇ. (೧೬)
==ಮಂತ್ರ ೧೭==
* ವಾಯುರನಿಲಮಮೃತಂ,
* ಅಥೇದಂ ಭಸ್ಮಾಂತಂ ಶರೀರಂ |
* ಓಂ ಕ್ರತೋ ಸ್ಮರ ಕೃತಂ ಸ್ಮರ
* ಕ್ರತೋ ಸ್ಮರ ಕೃತಂ ಸ್ಮರ ||೧೭||
;ಪದವಿಭಾಗ ಮತ್ತು ಅರ್ಥ;-ವಾಯುಃ ಅನಿಲಂ = -ಗಾಳಿ, ಪ್ರಾಣ ತತ್ವವು, ಅಮೃತಂ = ಸಾವಿಲ್ಲದ, ಅಥಃ = ಅನಂತರ, ಇದಂ = ಈ, ಭಸ್ಮಾಮತಂ = ಭಸ್ಮವಾಗಲಿ, ಶರೀರಂ = ಈ ಶರೀರವು, ಓಂ = ಓಂ, ಕ್ರತೋ = (ಮನಸ್ಸೇ) ಸ್ಮರ = ಸ್ಮರಿಸು, ಕೃತಂ = ಮಾಡಿರುವುದನ್ನು, ಇದರ ಸೃಷ್ಠಿಯನ್ನು, ಸ್ಮರ = ಸ್ಮರಿಸು, ಕ್ರತೋ = ಹೇ ಜೀವವೇ ಸ್ಮರ = ಸ್ಮರಿಸು, ಮನಸ್ಸಿನಲ್ಲಿ ನೆನೆ,
;ತಾತ್ಪರ್ಯ = ಈ ಪ್ರಾಣವು ಚೈತನ್ಯಮಯ ಅಮೃತ ತತ್ವದಲ್ಲಿ ಲೀನವಾಗಲಿ, ಎಲೈ ಜೀವನೇ ಆತನ ಕೃತಿಯನ್ನು ತಿಳಿ, ಶರೀರ ಬೂದಿಯಾಗಲಿ, ಈಶ್ವರನು ಮಾಡಿರುವುದನ್ನು ನೆನೆ; ಆತನ ಕೃತಿಯನ್ನು ತಿಳಿ. (ಹೀಗೆ ನಾನೆಂಬ ಭಾವವು ಅಳಿಯಲಿ, ಎಲ್ಲವೂ ಅವನ ಕೃತಿಯೆಂದು ತಿಳಿದು ಮನಸ್ಸು ಅದರಲ್ಲಿ ಲೀನವಾಗಲಿ.)
* '''ಪದ್ಯ ೧೭''' :
* ಪ್ರಾಣ ಸೇರಲಿ ಅಮೃತಾತ್ಮನನು,
* ಭಸ್ಮವಾಗಲಿ ದೇಹವದು |
* ಸ್ಮರಿಸು ಕರ್ತನನು, ಮತ್ತವನ ಕಾರ್ಯವನು
* ಓಂಕಾರನನು ನೆನೆ - ಕರ್ತನನು- ಕಾರ್ಯವನು ||
* (ಅಮೃತ ಆತ್ಮನನು ; ಮತ್ತೆ ಅವನ ಕಾರ್ಯವನು )
* ಇದು ಸಾಧಕನ ಅಂತ್ಯಕಾಲದ, ದೇಹಬಿಡುವಾಗಿನ ಪ್ರಾರ್ಥನೆಯೆಂದು ಹೇಳಲ್ಪಡುತ್ತದೆ. ದೇಹವನ್ನು ಬಿಡುವಾಗ ಮೂಲ ಚೈತನ್ಯ ಸ್ವರೂಪವಾದ ಓಂ ಕಾರವನ್ನೂ ಆ ಮೂಲಕ ಕರ್ತನನ್ನೂ ನೆನೆಯಬೇಕೆಂಬುದು ತಾತ್ಪರ್ಯ. ಸಾಧಕನ ಪ್ರಾರ್ಥನೆ ಪ್ರಾಣವು ಮೂಲ ಚೈತನ್ಯ ವಾದ ಪರಮಾತ್ಮನನ್ನು ಸೇರಲಿ, ದೇಹವು ಭಸ್ಮವಾಗಲಿ, ಓ ಪರಮಾತ್ಮನೇ, ನಿನ್ನ ಮಹಿಮೆಯನ್ನು ಸ್ಮರಿಸುತ್ತೇನೆ ಪ್ರಾಣವೇ ಮುಂತಾದ ಎಲ್ಲಾ ತತ್ವಗಳೂ ಮೂಲ ತತ್ವಗಳಲ್ಲಿ ಸೇರಲಿ, - ಸೂಕ್ಷ್ಮ , ಕಾರಣ, ಸ್ಥೂಲ ಶರೀರಗಳು ಆಯಾ ತತ್ವಗಳಿಲ್ಲಿ ಸೇರಿ ಹೋಗಲಿ, ಆತ್ಮವು ಪರಮಾತ್ಮನಲ್ಲಿ ಸೇರಲಿ, ಪುನರ್ಜನ್ಮ ವಿಲ್ಲದ ಮೋಕ್ಷ ಪ್ರಾಪ್ತಿ ಯಾಗಲಿ ಎಂಬುದು ಸಾಧಕನ ಆಶಯ. ಇದು ಸಾಂಪ್ರದಾಯಿಕ ಅರ್ಥ.
* ಆದರೆ ಇದಕ್ಕೆ ಬೇರೆ ರೀತಿಯಾದ ಅರ್ಥವನ್ನೇ ಮಾಡುವುದು ಸೂಕ್ತ. ಸಾಧಕನಿಗೆ 'ಸೋಹಮಸ್ಮಿ' 'ಅವನೇ ನಾನು' ಎಂಬ ಅಪರೋಕ್ಷಾನುಭೂತಿ ಯಾದಾಗಲೇ , ಪರಮಾತ್ನನಲ್ಲಿ ಚಿತ್ತ ಲೀನವಾದಾಗಲೇ, ದೇಹಭಾವ ನಶಿಸಿ ಹೋಗಿದೆ. ಸಾಧಕನು ಸಿದ್ಧನಾಗಿ ಜ್ಞಾನಾಗ್ನಿಯಿಂದ ಕರ್ಮ, ದೇಹ, ದೃಶ್ಯ ಜಗತ್ತು, ದಗ್ಧವಾಗಿ ಜೀವಿಸಿರುವಾಗಲೇ ಮೋಕ್ಷ ಪ್ರಾಪ್ತಿ ಯಾಗಿದೆ. ಅವನು ಸಮಾಧಿ ಸ್ಥಿತಿಯಿಂದ ಎಚ್ಚರಾಗಿ ಈ ಜಗತ್ತಿನಲ್ಲಿದ್ದರೂ ಅದಕ್ಕೆ ಅಂಟಿಯೂ ಅಂಟದಂತಿರುವನು. ಅಪರೋಕ್ಷಾನುಭೂತಿಯ ಸ್ಥಿತಿಯನ್ನು ತಲುಪುವ ಸಾಧಕನ ಚಿತ್ತವ್ಯಾಪರವನ್ನು ತಿಳಿಸಲು ಈ ಪ್ರಾರ್ಥನೆ ಔಪಚಾರಿಕವಾಗಿ ಬಂದಿದೆ ಎಂಬುದು ನನ್ನ ಅಭಿಪ್ರಾಯ.
* ಕಾರಣ, ಸಾಧಕನು ಪೂರ್ಣ ಜ್ಞಾನ ಸ್ತಿತಿಗೆ ಹೋದಾಗ ಹಿಂದಿನ ನಾನು ಎಂಬ ಸಾಧಕ ಒಳಗೇ ಸತ್ತು, ಅವನಿಗೆ ಹೊಸ ಹುಟ್ಟು ಆಗಿರುತ್ತದೆ. ಈ ಪ್ರಾರ್ಥನೆ ಅಚಾನಕವಾಗಿ ತನ್ನೊಳಗೆ ತಾನಾಗಿ ಘಟಿಸಿ ಹೋಗಿರುತ್ತದೆ. ಆದ್ದರಿಂದಲೇ ಮುಂದಿನ ಮಂತ್ರ ಬಂದಿದೆ; ಸಾಧಕನು ಸಾಂಪ್ರದಾಯಿಕ ಅರ್ಥದಂತೆ ದೇಹ ತ್ಯಾಗ ಮಾಡಿದ್ದರೆ ಮುಂದಿನ ಮಂತ್ರದ ಅಗತ್ಯ ಇರುತ್ತಿರಲಿಲ್ಲ. ಹೀಗೆ ಮಾಯೆಯಿಂದ ಕಳಚಿಕೊಂಡ ಜ್ಞಾನಿಯಾದ ಸಾಧಕ ಉಳಿದವರಿಗೆ ಮಾರ್ಗದರ್ಶನ ಮಾಡುವ ದೃಷ್ಟಿಯಿಂದಲೂ, ಲೋಕಸಂಗ್ರಹಕ್ಕಾಗಿಯೂ, ಪುನಃ ಮಾಯೆಯೊಳಗೆ ಸಿಗದಂತೆ ಎಚ್ಚರ ವಹಿಸಲೂ, ಗುರು ಶಿಷ್ಯರೊಡಗೂಡಿ ಹೇಳುವ ಈ ಕೆಳಗಿನ ಮಂತ್ರದಿಂದ ಉಪನಿಷತ್ತು ಕೊನೆಗೊಳ್ಳುತ್ತದೆ.
==ಮಂತ್ರ ೧೮ ==
* ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್ |
* ವಿಶ್ವಾನಿ ದೇವ ವಯುನಾನಿ ವಿದ್ವಾನ್ ||
* ಯುಯೋದ್ಧ್ಯಸ್ಮಜ್ಜುಹುರಾಣುಮೇನೋ |
* ಭೂಯಿಷ್ಠಾಂತೇ ನಮಃ ಉಕ್ತಿಂ ವಿಧೇಮ ||
* ಭೂಯಿಷ್ಠಾಂತೇ ನಮಃ ಉಕ್ತಿಂ ವಿಧೇಮ ||
;ಅಗ್ನೇ = ಹೇ ಅಗ್ನಿಯೇ, ನಯ ನೆಡೆಸು, ಸುಪಥಾ = ಸನ್ಮಾರ್ಗದಲ್ಲಿ, ರಾಯೇ = ಆನಂದಮಾರ್ಗದಲ್ಲಿ ಹೋಗಲು, (ಕರ್ಮಫಲ ಅನುಭವಿಸುವುದಕ್ಕಾಗಿ), ಅಸ್ಮಾನ್ = ನಮ್ಮನ್ನು; ವಿಶ್ವಾನಿ = ಎಲ್ಲಾ, ದೇವ = ಹೇ ದೇವ ತತ್ವವೇ, ವಯುನಾನಿ = ಮಾರ್ಗಗಳನ್ನು (ತತ್ವಗಳನ್ನೂ), ವಿದ್ವಾನ್ = ತಿಳಿದುಕೊಂಡಿರವೆ, ಯುಯೋಧಿ = ನಾಶಗೊಳಿಸು, ಅಸ್ಮತ್ = ನಮ್ಮ, ಜುಹುರಾಣಾಂ = ಕುಟಿರೀತಿಯ, ಏನಃ = ಪಾಪಗಳನ್ನು, ಭೂಯೀಷ್ಟಾಂ = ನೆಲಕ್ಕೆ ಬಗ್ಗಿ, ಅನೇಕ , ತೇ = ನಿನಗೆ, ನಮ ಉಕ್ತಿಂ = ನಮಸ್ಕಾರ ವಚನಗಳನ್ನು, ವಿಧೇಮ= ಅರ್ಪಿಸುತ್ತೇವೆ.
;ತಾತ್ಪರ್ಯ = ಹೇ, ದೇದೀಪ್ಯಮಾನ ಪ್ರಭೋ! ವಿಶ್ವದಲ್ಲಿ ಅಡಗಿರುವ ಸಕಲ ತತ್ವಗಳೂ ನಿನಗೆ ತಿಳಿದಿವೆ. ನಮ್ಮನ್ನು ಸರಳ ಮಾರ್ಗದಲ್ಲಿ ಆ ಪರಮ ಆನಂದದ ಕಡೆಗೆ ಒಯ್ಯಿ.ವಕ್ರಗತಿಯ ಪಾಪದಿಂದ ನಮ್ಮನ್ನು ದೂರವಿಡು. ನಿನಗೆ ನಾವು ಪುನಃ ಪುನಃ ನಮ್ರವಾಣಿಯಿಂದ ಬಿನ್ನವಿಸುತ್ತೇವೆ. (ವಿನೋಬಾ)
* '''ಪದ್ಯ ೧೮''';
* ಓ ಬೆಳಕೆ, ನಡೆಸೆಮ್ಮ ಸನ್ಮಾರ್ಗದಲಿ |
* ಜಗದ ಜೀವನವು ಒಳಿತು ಕೆಡುಕುಗಳಾಗರವು ||
* ವಿಶ್ವ ತತ್ವಜ್ಞನು ನೀನು, ದುರಿತವನು ದೂರವಿಡು |
* ನಾವೆರಗುವೆವು ನೆಲಬಗ್ಗಿ ವಿನಯದಲಿ ನಿನಗೆ ||
* ನಾವೆರಗುವೆವು ನೆಲಬಗ್ಗಿ ವಿನಯದಲಿ ನಿನಗೆ ||
* (ಓ ಬೆಳಕೆ ನಡೆಸು ಎಮ್ಮ-ಎಮ್ಮನು-ನಮ್ಮನ್ನು, ಸನ್ಮಾರ್ಗದಲಿ , ಜಗದ ಜೀವನವು ಒಳಿತು ಕೆಡಕುಗಳ ಆಗರವು,ವಿಶ್ವ ತತ್ವಜ್ಞನು ನೀನು, ದುರಿತವನು-ಕೆಟ್ಟದ್ದನ್ನು ದೂರವಿಡು, ನಾವು ಎರಗುವೆವು ನೆಲಬಗ್ಗಿ-ಸಾಷ್ಟಾಂಗ, ವಿನಯದಲಿ ನಿನಗೆ)
* ಅಗ್ನೇ ಎಂಬುದನ್ನು ಓ ಬೆಳಕೇ ಎಂದು ಅನುವಾದಿಸಿದೆ. ಸಾಧಕನು ಅಮೃತದೆಡೆಗೆ ದೇಹಾತೀತನಾಗಿ ಹೋಗುವಾಗ ಮಾಡುವ ಪ್ರಾರ್ಥನೆ ಎಂದು ಅರ್ಥ ಮಾಡುತ್ತಾರೆ. ಆದರೆ ಸಾಧಕ 'ಅದೇ - ನಾನು' (ಆ ಪರ ತತ್ವವೇ ನಾನು))ಎಂಬ ಜ್ಞಾನ ವಾದಮೇಲೆ ಮಾಡುವ ಸಾಮೂಹಿಕ ಪ್ರಾರ್ಥನೆ ಎನ್ನಬಹುದು.
* ಜಗದ ಹಿತ ಸಾಧನೆಗ ಜ್ಞಾನಿಯಾದವನು ನೂರುಕಾಲ ಬಾಳಲು ತನ್ನನ್ನೂ ತನ್ನ ಜೊತೆಯಲ್ಲಿರುವವರನ್ನೂ ಇನ್ನು ಮುಂದೆಯೂ ಸನ್ಮಾರ್ಗದಲ್ಲಿ, ಸತ್ಯ ಧರ್ಮದ ಮಾರ್ಗದಲ್ಲಿ ನಡೆಸ ಬೇಕೆಂದು ಅಗ್ನಿಯನ್ನೇ ಶರೀರವಾಗಿ ಹೊಂದಿರುವ ಅಥವಾ ಬೆಳಕಿನ ರೂಪವಾಗಿರುವ ಭಗವಂತನಿಗೆ, ಮಾಡಿದ ಸಾಮೂಹಿಕವಾದ ಪ್ರಾರ್ಥನೆ ಇದು. ವಿಶ್ವದ ಸಕಲ ತತ್ವಗಳನ್ನೂ ತಿಳಿದಿರುವ ಭಗವಂತನಿಗೆ ಶರಣಾಗತಿಯ ಸಾಷ್ಟಾಂಗ ನಮಸ್ಕಾರ. ಭಕ್ತನು ಜ್ಞಾನಿಯಾದರೂ, ಪರಮಾತ್ಮನಲ್ಲಿ ಏಕೀಭಾವ ಹೊಂದಿದರೂ ಆತನು ಜಗದೀಶ್ವರನಾಗಲು ಸಾಧ್ಯವಿಲ್ಲ.
* ಯಜ್ಞದ ಕೊನೆಯಲ್ಲಿ ಸಾಮೂಹಿಕವಾಗಿ ಈ (೧೮ ನೇ ಮಂತ್ರವನ್ನು) ಪ್ರಾರ್ಥನೆ ಮಾಡುವುದು ಸಾಮಾನ್ಯವಾಗಿದೆ. ಕೊನೆಯ ಸಾಲನ್ನು ಎರಡು ಬಾರಿ ಹೇಳವುದು ವಾಡಿಕೆ. ಕೊನಯಲ್ಲಿ ಪುನಃ ಮೊದಲಿನ ಶಾಂತಿ ಮಂತ್ರವನ್ನು ಹೇಳಿ ಮಕ್ತಾಯ ಮಾಡುವುದು ಪದ್ಧತಿ.
*ಈ ಮಂತ್ರಗಳ ಮೊದಲ ದೃಷ್ಟಾರ ಶತರೂಪಾದೇವಿಯ ಪತಿಯಾದ ಋಷಿ ಸ್ವಾಯಂಭೂ ಮನುವೆಂದೂ, ನಂತರ ಅಥರ್ವಣ,
ಯಾಜ್ಞವಲ್ಕ್ಯ, ಕಣ್ವ, ಮಾಧ್ಯಂದಿನ ಮುನಿಗಳು ಈ ಮಂತ್ರಗಳ ಉಪದೇಶ, ದರ್ಶನ ಪಡೆದರೆಂದು ಹೇಳುತ್ತಾರೆ. (- ಬನ್ನಂಜೆ ಗೋವಿಂದಚಾರ್ಯರು)
* ಓಂ ಪೂರ್ಣಮದಃ ಪೂರ್ಣಮಿದಂ
* ಪೂರ್ಣಾತ್ಪೂರ್ಣಮುದಚ್ಯತೇ |
* ಪೂರ್ಣಸ್ಯ ಪೂರ್ಣಮಾದಾಯ
* ಪೂರ್ಣಮೇವಾವಶಿಷ್ಯತೇ ||
* ಓಂ ಶಾಂತಿಃ ಶಾಂತಿಃ ಶಾಂತಿಃ
<ref>ಶ್ರೀ ಆದಿ ಶಂಕರರ ಈಶಾವಾಸ್ಯ ಉಪನಿಷತ್ ಭಾಷ್ಯ.</ref><ref> ಶ್ರೀ ವಿನೋಬಾ ಭಾವೆಯವರ ಈಶಾವಾಸ್ಯ ಭಾಷ್ಯ-ಕನ್ನಡದಲ್ಲಿ ಅನುವಾದ ಮತ್ತು ವ್ಯಾಖ್ಯಾನ</ref><ref> ಈಶಾವಾಸ್ಯೋಪನಿಷತ್: ಸ್ವಾಮೀ [[ಆದಿದೇವಾನಂದ]]</ref><ref>ಈಶಾವಾಸ್ಯ ಉಪನಿಷತ್ - ಸ್ವಾಮಿ ಚಿನ್ಮಯಾನಂದ.</ref>
*<small>(ಕನ್ನಡ ಭಾವಾನುವಾದ ಮತ್ತು ವಿವರಣೆ : ಬಿ ಎಸ್. ಚಂದ್ರಶೇಖರ ಸಾಗರ; 2-1-2012)</small>
==ಆಧಾರ==
#. ಶ್ರೀ [[ಆದಿ ಶಂಕರ]] ರ ಈಶಾವಾಸ್ಯ ಉಪನಿಷತ್ ಭಾಷ್ಯ.
#. ಶ್ರೀ [[ವಿನೋಬಾ ಭಾವೆ]]ಯವರ ಈಶಾವಾಸ್ಯ ಭಾಷ್ಯ
#. ಕನ್ನಡದಲ್ಲಿ ಅನುವಾದ ಮತ್ತು ವ್ಯಾಖ್ಯಾನ :
#.ಈಶಾವಾಸ್ಯೋಪನಿಷತ್: ಸ್ವಾಮೀ [[ಆದಿದೇವಾನಂದ]]
#.[[ಹಿಂದೂ ಧರ್ಮ]]ದ ಪರಿಚಯ:ಎ.ಕೆ.ಶಂಕರನಾರಾಯಣ ಭಟ್
#. ಈಶಾವಾಸ್ಯ ಉಪನಿಷತ್ - ಸ್ವಾಮಿ ಚಿನ್ಮಯಾನಂದ.
== ಬಾಹ್ಯಸಂಪರ್ಕಗಳು ==
* [http://www.yoga-age.com/upanishads/isha.html Isha Upanishad] translation and commentary by Swami Paramananda]]
* [http://www.bharatadesam.com/spiritual/upanishads/isa_upanishad.php Isa Upanishad] A translation by Swami Nikhilananda
* [http://www.sacred-texts.com/hin/wyv/wyvbk40.htm Isha Upanishad as Shukla Yajurveda Adhyaya 40] (White Yajurveda Chapter 40) A translation by Ralph T.H. Griffith, 1899
* [http://www.sacred-texts.com/hin/sbe01/sbe01243.htm Isa Upanishad] translation by [[Max Mueller]]
* [http://intyoga.online.fr/isha.htm Isha Upanishad translation by [[ಶ್ರೀ ಅರವಿಂದ|Sri Aurobindo]], 1910.]
* [http://www.ancienttexts.org/library/indian/upanishads/isha.html Isha Upanishad translation by [[ಶ್ರೀ ಅರವಿಂದ|Sri Aurobindo]].]
* [http://www.odinring.de/eng/isha.htm Isha Upanishad Commentary by [[ಶ್ರೀ ಅರವಿಂದ|Sri Aurobindo]] ]
== ಉಲ್ಲೇಖಗಳು==
{{Reflist}}
[[ವರ್ಗ:ಹಿಂದೂ ಧರ್ಮ]]
[[ವರ್ಗ:ಉಪನಿಷತ್ತುಗಳು]]
cr8irobrs6nku4rs37is42x9zoytc1p
1108901
1108895
2022-07-25T00:26:32Z
~aanzx
72368
Reverted 2 edits by [[Special:Contributions/2405:204:501E:75F6:1D50:DD4F:BD70:EDE6|2405:204:501E:75F6:1D50:DD4F:BD70:EDE6]] ([[User talk:2405:204:501E:75F6:1D50:DD4F:BD70:EDE6|talk]]): Reverting Vandalism (TwinkleGlobal)
wikitext
text/x-wiki
{{ಹಿಂದೂ ಧರ್ಮಗ್ರಂಥಗಳು}}
'''ಈಶಾವಾಸ್ಯೋಪನಿಷತ್''' ಮುಖ್ಯವಾದ ಹನ್ನೆರಡು [[ಉಪನಿಷತ್|ಉಪನಿಷತ್ತು]]ಗಳಲ್ಲಿ ಮೊದಲನೆಯದು.ಇದರ ಪ್ರಥಮ ಶಬ್ದ '''ಈಶಾವಾಸ್ಯಮ್'''ಎಂಬುದನ್ನು ಅನುಸರಿಸಿ ಇದಕ್ಕೆ ಈ ಹೆಸರು ಬಂದಿದೆ. ಹದಿನೆಂಟು [[ಶ್ಲೋಕ]]ಗಳನ್ನು ಮಾತ್ರ ಹೊಂದಿದ್ದು ಗಾತ್ರದಲ್ಲಿ ಚಿಕ್ಕದು. ಇದು ಶುಕ್ಲ [[ಯಜುರ್ವೇದ]]ದ [[ವಾಜಸನೇಯ ಸಂಹಿತೆ]]ಗೆ ಸೇರಿದುದರಿಂದ ಇದಕ್ಕೆ 'ವಾಜಸನೇಯ ಸಂಹಿತೋಪನಿಷತ್'ಎಂದೂ ಹೆಸರಿದೆ. ಇದರಲ್ಲಿ ಜೀವನಕ್ಕೆ ಬೇಕಾದ ನಿಜವಾದ ಬೆಳಕು ಅಡಗಿದೆ ಎಂದು [[ಗಾಂಧೀಜಿ]] ಅಭಿಪ್ರಾಯ ಪಟ್ಟಿದ್ದಾರೆ. ಈ ಉಪನಿಷತ್ತು [[ಜ್ಞಾನ]]-ಅಜ್ಞಾನ,[[ವಿದ್ಯೆ]]-[[ಅವಿದ್ಯೆ]],[[ಕರ್ಮ]]-[[ಆತ್ಮ]]ಗಳ ಕುರಿತಾಗಿ ಬೆಳಕನ್ನು ಬೀರುತ್ತದೆ.[[ಭಗವಂತ]]ನನ್ನು [[ಈಶ]] ಎಂದು ಕರೆದಿರುವ ಈ ಉಪನಿಷತ್ತು,ಜಗತ್ತೆಲ್ಲಾ ಈಶನಿಂದ ಆವೃತವಾಗಿದೆ ಎಂದು ನಂಬುತ್ತದೆ.ಪರದ್ರವ್ಯವನ್ನು ಮುಟ್ಟದೆ,ಜಗತ್ತಿನಲ್ಲಿ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಬೋಧಿಸುತ್ತದೆ. ಇದರ ಪ್ರಥಮ ಶ್ಲೋಕ ಹೀಗಿದೆ:
ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ |
ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಮ್ ||
ಈ ಜಗತ್ತಿನಲ್ಲಿ ಚಲನಾತ್ಮಕವಾದದ್ದು ಏನೇನಿದೆಯೋ ಇದೆಲ್ಲವೂ ಈಶನಿಂದ ಮುಚ್ಚಲ್ಪಡತಕ್ಕದ್ದು. ಅದರ ತ್ಯಾಗದಿಂದ (ನಿನ್ನನ್ನು)ಕಾಪಾಡಿಕೊ.ಯಾರ ಧನವನ್ನೂ ಬಯಸಬೇಡ.,<ref>ಈಶಾವಾಸ್ಯೋಪನಿಷತ್:ಸ್ವಾಮೀ ಆದಿದೇವಾನಂದ</ref>
== ಮೂಲ ಪಾಠ ==
:ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ಪೂರ್ಣಮುದಚ್ಯತೇ| ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ||||ಓಂ ಶಾಂತಿಃ ಶಾಂತಿಃ ಶಾಂತಿಃ ||
:ಈಶಾವಾಸ್ಯಂ ಇದಂ ಸರ್ವಂ ಯತ್ ಕಿಞ್ಚ ಜಗತ್ಯಾಂ ಜಗತ್| ತೇನ ತ್ಯಕ್ತೇನ ಭುಞ್ಜಿಥಾಃ ಮಾ ಗೃಧಃ ಕಸ್ಯ ಸ್ವಿದ್ ಧನಮ್||೧||
:ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛತ ಸಮಾಃ| ಏವಂ ತ್ವಯಿ ನಾನ್ಯಥೇತೋsಸ್ತಿ ನ ಕರ್ಮ ಲಿಪ್ಯತೇ ನರೇ||೨||
:ಅಸುರ್ಯಾ ನಾಮ ತೇ ಲೋಕಾ ಅಂಧೇನ ತಮಸಾವೃತಾಃ| ತಾ ಸ್ತೇ ಪ್ರೇತ್ಯಾಭಿಗಚ್ಛನ್ತಿ ಯೇ ಕೇ ಚಾತ್ಮಹನೋ ಜನಾಃ|| ೩ ||
:ಅನೇಜದೇಕಂ ಮನಸೋ ಜವೀಯೋ ನೈನದ್ದೇವಾ ಆಪ್ನುವನ್ ಪೂರ್ವಮರ್ಷತ್ | ತದ್ಧಾವತೋsನ್ಯಾನತ್ಯೇತಿ ತಿಷ್ಠತ್ ತಸ್ಮಿನ್ನಪೋ ಮಾತರಿಶ್ವಾ ದಧಾತಿ ||೪||
:ತದೇಜತಿ ತನ್ನೈಜತಿ ತದ್ದೂರೇ ತದ್ವನ್ತಿಕೇ| ತದನ್ತರಸ್ಯ ಸರ್ವಸ್ಯ ತದು ಸರ್ವಸ್ಯ ಬಾಹ್ಯತಃ||೫||
:ಯಸ್ತು ಸರ್ವಾಣಿ ಭೂತಾನ್ಯಾತ್ಮನೇವಾನುಪಶ್ಯತಿ | ಸರ್ವಭೂತೇಷು ಚಾತ್ಮಾನಂ ತತೋ ನ ವಿಜುಗುಪ್ಸತೇ||೬||
:ಯಸ್ಮಿನ್ಸರ್ವಾಣಿ ಭೂತಾನಿ ಆತ್ಮೈವಾಭೂದ್ವಿಜಾನತಃ | ತತ್ರ ಕೋ ಮೋಹಃ ಕಃ ಶೋಕಃ ಏಕತ್ವಮನುಪಶ್ಯತಃ ||೭||
:ಸ ಪರ್ಯಗಾಚ್ಛುಕ್ರಮಕಾಯವ್ರಣಮಸ್ನಾವಿರ ಶುದ್ಧಮಪಾಪವಿದ್ಧಮ್ | ಕವಿರ್ಮನೀಷೀ ಪರಿಭೂಃ ಸ್ವಯಂಭೂರ್ಯಾಥಾತತ್ಥ್ಯತೋsರ್ಥಾನ್ ವ್ಯದಧಾಚ್ಛಾಶ್ವತೀಭ್ಯಃ ಸಮಾಭ್ಯಃ ||೮||
:ಅನ್ಧಂ ತಮಃ ಪ್ರವಿಶನ್ತಿ ಯೇsವಿದ್ಯಾಮುಪಾಸತೇ | ತತೋ ಭೂಯ ಇವ ತೇ ತಮೋ ಯ ಉ ವಿದ್ಯಾಯಾಂ ರತಾಃ ||೯||
:ಅನ್ಯದೇವಾಹುರ್ವಿದ್ಯಯಾsನ್ಯದೇವಾಹುರವಿದ್ಯಯಾ | ಇತಿ ಶುಶ್ರುಮ ಧೀರಾಣಾಂ ಯೇ ನಸ್ತದ್ವಿಚಚಕ್ಷಿರೇ||೧೦||
:ವಿದ್ಯಾಂ ಚಾವಿದ್ಯಾಂ ಚ ಯಸ್ತದ್ವೇದೋಭಯಂ ಸಹ | ಅವಿದ್ಯಯಾ ಮೃತ್ಯುಂ ತೀರ್ತ್ವಾ ವಿದ್ಯಯಾಮೃತಮಶ್ನುತೇ||೧೧||
:ಅನ್ಧಂ ತಮಃ ಪ್ರವಿಶನ್ತಿ ಯೇsಸಮ್ಭೂತಿಮುಪಾಸತೇ | ತತೋ ಭೂಯ ಇವ ತೇ ತಮೋ ಯ ಉ ಸಂಭೂತ್ಯಾಂ ರತಾಃ ||೧೨||
:ಅನ್ಯದೇವಾಹುಃ ಸಂಭವಾದನ್ಯದಾಹುರಸಂಭವಾತ್ | ಇತಿ ಶುಶ್ರುಮ ಧೀರಾಣಾಂ ಯೇ ನಸ್ತದ ವಿಚಚಿಕ್ಷಿರೇ ||೧೩||
:ಸಂಭೂತಿಂ ಚ ವಿನಾಶಂ ಚ ಯಸ್ತದ್ವೇದೋಭಯಂ ಸಹ | ವಿನಾಶೇನ ಮೃತ್ಯುಮ ತೀರ್ತ್ವಾ ಸಮ್ಭುತ್ಯಾ sಮೃತಮಶ್ನುತೇ||೧೪||
:ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಮ್ | ತತ್ತ್ವಂ ಪೂಷನ್ನಪಾವೃಣು ಸತ್ಯಧರ್ಮಾಯ ದ್ರೃಷ್ಟಯೇ||೧೫||
:ಪೂಷನ್ನೇಕರ್ಷೇ ಯಮ ಸೂರ್ಯ ಪ್ರಾಜಾಪತ್ಯ ವ್ಯೂಹ ರಶ್ಮೀನ್ ಸಮೂಹ| ತೇಜೋಯತ್ತೇ ರೂಪಂ ಕಲ್ಯಾಣತಮಂ ತತ್ತೇ ಪಶ್ಯಾಮಿ ಯೋsಸೌ ಪುರುಷಃ ಸೋsಹಮಸ್ಮಿ||೧೬||
:ವಾಯುರನಿಲಮಮೃತಮಥೇದಂ ಭಸ್ಮಾಂತಂ ಶರೀರಮ್ | ಓಂ ಕ್ರತೋ ಸ್ಮರ ಕೃತಂ ಸ್ಮರ ಕ್ರತೋ ಸ್ಮರ ಕೃತಂ ಸ್ಮರ ||೧೭||
:ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್ ವಿಶ್ವಾನಿ ದೇವ ವಯುನಾನಿ ವಿದ್ವಾನ್| ಯುಯೋಧ್ಯಸ್ಮ ಜ್ಜುಹುರಾಣಮೇನೋ ಭೂಯಿಷ್ಠಾಂ ತೇ ನಮ ಉಕ್ತಿಂ ವಿಧೇಮ||೧೮||
;ಓಂ ಪೂರ್ಣಮದಃ ಪೂರ್ಣಮಿದಮ್ ಪೂರ್ಣಾತ್ಪೂರ್ಣಮುದಚ್ಯತೇ| ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ|| ||ಓಂ ಶಾಂತಿಃ ಶಾಂತಿಃ ಶಾಂತಿಃ ||
==ಈಶಾವಾಸ್ಯೋಪನಿಶತ್==
===ವ್ಯಾಖ್ಯಾನ===
ಪ್ರಸಿದ್ಧವಾದ ದಶೋಪನಿಶತ್ತುಗಳಲ್ಲಿ ಒಂಭತ್ತು [[ಉಪನಿಷತ್|ಉಪನಿಷತ್ತು]]ಗಳು ವೇದದ ಅಂಗಗಳಾದ ಬ್ರಾಹ್ಮಣ, ಆರಣ್ಯಕಗಳ ಭಾಗಗಳಾದರೆ, ಚಿಕ್ಕದಾದ ಈಶಾವಾಸ್ಯೋಪನಿಷತ್ತು ಯಜುರ್ವೇದದ ಭಾಗವೇ ಆಗಿರುವುದರಿಂದ, ಅದನ್ನು ಸಂಹಿತೋಪನಿಷತ್ತು ಎಂದೂ ಕರೆಯುವರು. ಅದಕ್ಕೆ ಈಶೋಪನಿಷತ್ತು ಎಂಬ ಹೆಸರೂ ಇದೆ. ಅದರಲ್ಲಿ ಕೇವಲ ಹದಿನೆಂಟು ಮಂತ್ರಗಳಿವೆ. [[ಭಗವದ್ಗೀತೆ]] ಇದರ ವಿಸ್ತಾರವೆಂಬ ಅಭಿಪ್ರಾಯವಿದೆ.
ವೇದಾಂತ, ಉಪನಿಷತ್ತುಗಳು ಈ ಜಗತ್ತನ್ನು ನಿರಾಕರಿಸುತ್ತವೆ ಮತ್ತು ಕೇವಲ ಮೋಕ್ಷ , ಪರಲೋಕ ಪರವಾದದ್ದೆಂಬ ಭಾವನೆ ಇದೆ. ಸಂನ್ಯಾಸಿಗಳಾದವರು , ಇವಕ್ಕೆ ವ್ಯಾಖ್ಯಾನ ಟೀಕೆ ಬರೆಯುವಾಗ ಕೇವಲ ವೈರಾಗ್ಯ, ಮೋಕ್ಷ ಸಾಧನೆಗೇ ಒತ್ತು ಕೊಟ್ಟು ಇಹ ಸಾಧನೆಗೆ ಅಗತ್ಯವಾದ ಕಾಯಕಕ್ಕೆ ಪ್ರಾಧಾನ್ಯತೆ ಕೊಡದಿರುವದು ಕಂಡುಬರುವುದು; ಅದು ಸ್ವಾಭಾವಿಕವೂ ಹೌದು. ಆದರೆ ಉಪನಿಷತ್ತಿನ ಸಾಮಾನ್ಯ -ಸರಳ ಅರ್ಥವನ್ನು ನೋಡುವಾಗ ಕಾಯಕಕ್ಕೂ ಪ್ರಾಮುಖ್ಯತೆ ಕೊಟ್ಟಿರುವುದು ಕಾಣುತ್ತದೆ.
ಇಲ್ಲಿ ಉಪನಿಷತ್ ಮಂತ್ರಗಳ ಸಾಮಾನ್ಯ -ಸರಳ ಅರ್ಥವನ್ನೇ ಪರಿಗಣಿಸಲಾಗಿದೆ. ಅದು ಗೃಹಸ್ಥರಾದಿಯಾಗಿ ಎಲ್ಲರಿಗೂ ಇಹ ಪರ ಸಾಧಕವಾಗಿರುವುದೆಂದು
ನಂಬಲಾಗಿದೆ. ಕಾಯಕ, ಸೇವೆ,[[ಮೋಕ್ಷ ]]ಸಾಧನೆಗಳಲ್ಲಿ ಸಮಾನವಾಗಿ ತೊಡಗಿದ್ದ ಮಹಾತ್ಮಾ ಗಾಂಧೀಜೀಯವರ ತತ್ವ - ಸಿದ್ಧಾಂತಗಳಿಗೂ ಹೊಂದಾಣಿಕೆ
ಯಾಗುವುದು.
ಮುಂದಿನ ಭಾಗಗಳಲ್ಲಿ ಮಂತ್ರಗಳ ಕನ್ನಡ ಅನುವಾದದೊಂದಿಗೆ ಟಿಪ್ಪಣಿಯನ್ನು ಕೊಡಲಾಗಿದೆ
===ಶಾಂತಿ ಮಂತ್ರ ===
<poem>
ಓಂ ಪೂರ್ಣಮದಃ ಪೂರ್ಣಮಿದಂ
ಪೂರ್ಣಾತ್ಪೂರ್ಣಮುದಚ್ಯತೇ |
ಪೂರ್ಣಸ್ಯ ಪೂರ್ಣಮಾದಾಯ
ಪೂರ್ಣಮೇವಾವಶಿಷ್ಯತೇ ||
ಓಂ ಶಾಂತಿಃ ಶಾಂತಿಃ ಶಾಂತಿಃ
ಕನ್ನಡ
ಓಂ, ಅದುಪೂರ್ಣ-ವಿದು ಪೂರ್ಣ
ಪೂರ್ಣದಿಂ ಪೂರ್ಣ ಹುಟ್ಟಿಹುದು |
ಕಳೆ ಪೂರ್ಣದಿಂ ಪೂರ್ಣವನು
ಪೂರ್ಣವೇ ತಾನುಳಿಯುವುದು ||
ಓಂ ಶಾಂತಿಃ ಶಾಂತಿಃ ಶಾಂತಿಃ
</poem>
:(ಅದು ಪೂರ್ಣವು + ಇದು ಪೂರ್ಣ, ಪೂರ್ಣದಿಂದ ಪೂರ್ಣ ಹುಟ್ಟಿದೆ. ಪೂರ್ಣದಿಂದ ಪೂರ್ಣವನ್ನು ಕಳೆ, ಪೂರ್ಣವೇ ಉಳಿಯುವುದು:
:ಸೂತ್ರ : ಪೂರ್ಣ + ಪೂರ್ಣ =ಪೂರ್ಣ; ಪೂರ್ಣ- ಪೂರ್ಣ = ಪೂರ್ಣ)
:ಇದು ಆಧುನಿಕ ಗಣಿತ ಸೂತ್ರದಂತೆ ತೋರುವುದು.ಪೂರ್ಣ ಎಂದರೆ ಸೊನ್ನೆ: (೦+೦=೦,೦-೦=೦ ಅಥವಾ ಅನಂತ). ಪಾಶ್ಚಿಮಾತ್ಯಜಗತ್ತಿಗೆ ಗಣಿತದಲ್ಲಿ ಸೊನ್ನೆಯ ಕಲ್ಪನೆ ಬಂದದ್ದು ಸುಮಾರು ಒಂದು ಸಾವಿರ ವರ್ಷದ ಹಿಂದೆ. ಸುಮಾರು ಐದು ಸಾವಿರ ವರ್ಷದ ಹಿಂದಿನ ಈ ಮಂತ್ರದಲ್ಲಿ ಈ ಅಮೂರ್ತ ಸೂತ್ರ ಒಂದು ವಿಸ್ಮಯ.ಆದರೆ ಇದು ಮೋಕ್ಷ ಶಾಸ್ತ್ರದ ಪೀಠಿಕೆ. ಅದಕ್ಕೆ ತಾತ್ವಿಕ ಅರ್ಥವೇ ಸರಿ. ಪರಮಾತ್ಮ ತತ್ವವು ಪರಿಪೂರ್ಣ. ಅದರಿಂದ ಹುಟ್ಟಿದ ಈ ಜಗತ್ತೂ ಪರಿಪೂರ್ಣ. ಆದರೆ ಅದು ಹುಟ್ಟಿದ್ದರಿಂದ ಅಧಿಕವಾಗಿಲ್ಲ. ಈ ಜಗತ್ತು ಲಯವಾದರೂ ಒಟ್ಟು ಆ ಪರಮಾತ್ಮ ತತ್ವದಲ್ಲಿ ಕಡಿಮೆಯಾಗದು.
:ಇದು ತತ್ವ ಸಾರ. ಈ ತತ್ವ ದಾರ್ಶನಿಕ ಋಷಿಯ ಅನುಭವವಾದ್ದರಿಂದ ತರ್ಕಕ್ಕೆ ನಿಲುಕದು. ಆದರೂ ತತ್ವ ಶಾಸ್ತ್ರವು ಸಾಮಾನ್ಯರ ತಿಳುವಳಿಕೆಗಾಗಿ ತರ್ಕವನ್ನು ಅವಲಂಬಿಸಿದೆ. (ಉದಾ - ಕನಸಿನಲ್ಲಿ ಸಂತೆಗೆ ಹೋದವನು ಅನೇಕರನ್ನು ನೋಡಿದರೂ ಎಚ್ಚರಾದಾಗ ತಾನೊಬ್ಬನೇ ಇರುವುದನ್ನು ಕಾಣುತ್ತಾನೆ -ಕನಸು ಕಾಣುವಾಗ ಅನೇಕ ಜನರಿದ್ದರೂ ಹೆಚ್ಚೂ ಇಲ್ಲ, ಕನಸು ಲಯವಾದಾಗ ಆ ಜನರೆಲ್ಲಾ ಮಾಯವಾದರೂ ಕಡಿಮೆಯಾಗಲೂ ಇಲ್ಲ.: ಗೌಡಪಾದ ಕಾರಿಕೆ) ಈ ಶಾಂತಿ ಮಂತ್ರದಲ್ಲಿ ಈ ಉಪನಿಷತ್ತಿನ ಸಾರವನ್ನೇ ಹೇಳಿದಂತಿದೆ.
===ಮಂತ್ರ ೧ : ಈಶನ ವ್ಯಾಖ್ಯೆ===
:ಹರಿಃ ಓಂ |
:ಈಶಾವಾಸ್ಯಮಿದಂ(ಗ್ಂ) ಸರ್ವಂ
:ಯತ್ಕಿಂಚ ಜಗತ್ಯಾಂ ಜಗತ್ |
:ತೇನ ತ್ಯಕ್ತೇನ ಭುಂಜೀಥಾಃ
:ಮಾ ಗೃಧಃ ಕಸ್ಯಸ್ವಿದ್ಧನಂ ||
;ಪದ ವಿಭಾಗ- ಈಶಾವಾಸ್ಯಂ, ಇದಂ, ಸರ್ವಂ,ಯತ್,ಕಿಂ, ಚ, ಜಗತ್ಯಾಂ ಜಗತ್, ತೇನ (ಆದ್ದರಿಂದ), ತ್ಯಕ್ತೇನ, ಭುಂಜೀತಾಃ, ಮಾ (ಬೇಡ), ಗೃಧಃ. ಕಸ್ಯ, ಸ್ವಿತ್ (ಇದು- ಪ್ರಾಸಕ್ಕಾಗಿ ಬಂದ ಪದ), ಧನಂ.
;ಅರ್ಥ = ಹರಿಃ ಓಂ, ಜಗತ್ತಿನಲ್ಲಿ ಯಾವ ಯಾವುದೆಲ್ಲಾ ಇದೆಯೋ ಅದೆಲ್ಲಾ ಈಶ್ವರನಿಂದ ತುಂಬಿದೆ. ಆದ್ದರಿಂದ ತ್ಯಾಗ ಮಾಡಿ ಉಣ್ಣಬೇಕು-ಬದುಕಬೇಕು. ಅತಿಯಾಸೆ ಬೇಡ. ಧನವು ಯಾರದ್ದು? <small>ಯಾರದ್ದೂ ಅಲ್ಲ!</small>)
*
:'''ಪದ್ಯ ೧''' : ಓಂ ಹರಿಗೆ ನಮವು |
:ಈಶ ಭಾವದಿಂ ಮುಚ್ಚು ಮನದಿಂದೆಲ್ಲವನು
:ಕಣವಿರಲಿ, ಜಗವಿರಲಿ ; ಅದರಿಂದೆ - |
:ಕೊಟ್ಟು ತಾನುಣಬೇಕು, ಅತಿಯಾಸೆ ಒಳಿತಲ್ಲ,
:ಬಿಟ್ಟು ಹೋಗುವ ಸಂಪದವು ನಮದಲ್ಲ ||
:(ಈಶ ಭಾವದಿಂದ ಮುಚ್ಚು ಮನದಿಂದ + ಎಲ್ಲವನು, ಕಣವು +ಇರಲಿ- ಕಣವೇ ಆಗಿರಲಿ; ಜಗವು+ಇರಲಿ - ಜಗವೇ ಆಗಿರಲಿ; ಅದರಿಂದೆ- ಆದ್ದರಿಂದ ಕೊಟ್ಟು ತಾನು ಉಣ್ಣಬೇಕು; ಆತಿ ಆಸೆ ಒಳಿತು ಅಲ್ಲ; ಬಿಟ್ಟು ಹೋಗುವ ಸಂಪತ್ತು ನಮ್ಮದು ಅಲ್ಲ.)
:ಸರ್ವಾಂತರ್ಯಾಮಿಯಾದ ಜಗದೊಡೆಯ ಭಗವಂತನ ನೆನಪು ಸದಾ ಇರಬೇಕು. ( ಈಶ ಭಾವದಿಂದ ಈ ಜಗತ್ತನ್ನು ಮುಚ್ಚಬೇಕು ಎಂಬುದು ಶ್ರೀ ಶಂಕರರ ಅರ್ಥ: ಈಜಗತ್ತಿನ ಕಣದಿಂದ ಹಿಡಿದು ಎಲ್ಲದರಲ್ಲೂ ಪರಮಾತ್ಮನು ಆವರಿಸಿದ್ದಾನೆ - ಆವಾಸವಾಗಿದ್ದಾನೆ ಎಂದು ಕೆಲವರ ಅರ್ಥ ( ಜಗದೊಡೆಯ ಈಶನಿಗೆ ಈ ಜಗತ್ತು ಆಶ್ರಯ ಸ್ಥಾನವಾಗಿದೆ ಎಂಬುದು ತಾರ್ಕಿಕ ದೃಷ್ಠಿಯಿಂದ ಸರಿಯಲ್ಲವೆಂದು ಶ್ರೀ ಶಂಕರರು ಭಾವಿಸಿರಬಹುದು. ಏಕೆಂದರೆ ಈಶನೇ ಜಗತ್ತಿಗೆ ಆಶ್ರಯನು. ಜಗತ್ತನ್ನು ಮೀರಿ ಅವನಿದ್ದಾನೆ.)
:ತ್ಯಕ್ತೇನ ಭುಂಜೀಥಾ ಎಂದಿದೆ. ಎಂದರೆ ತ್ಯಾಗ ಮಾಡಿ ನೀನೂ ಅನುಭವಿಸು. ಭುಂಜೀಥಾ ಎಂದರೆ ಉಣ್ಣಬೇಕು ಎಂದರೆ ಅನುಭವಿಸಬೇಕು ಎಂಬ ಅರ್ಥ ಬರುವುದು. ತ್ಯಾಗ ಮಾಡಲು ಅಗತ್ಯವಾದುದಕ್ಕಿಂತ ಹೆಚ್ಚು ದುಡಿಯಬೇಕು-ಸಂಪಾದಿಸಬೇಕು. ಜಗತ್ತನ್ನು ನಿರಾಕರಿಸಬೇಕಿಲ್ಲ. ಜಗತ್ತಿನಲ್ಲಿ ನೀನೂ ಸುಖವಾಗಿರು, ಬೇರೆಯವರನ್ನೂ ಸುಖವಾಗಿರಿಸಲು ಪ್ರಯತ್ನಿಸು, ಬಿಟ್ಟು ಹೋಗುವ ಈ ಸಂಪತ್ತು ಯಾರದ್ದೂ ಅಲ್ಲ. . ಅತಿಯಾಸೆ ಬೇಡ ಇದು ಜೀವನದ ಸೂತ್ರ..
:(ಮಾ ಗೃಧಃ ಹದ್ದಿನಂತೆ ದುರಾಸೆಯುಳ್ಳವನಾಗಬೇಡ. ಹದ್ದು ದುರಾಸೆಗೆ ಹೆಸರಾಗಿದೆ. ಕಸ್ಯಸ್ವಿದ್ಧನಂ ಈ ಧನ ಯಾರದ್ದು? ಎಂದರೆ ಯಾರದ್ದೂ ಅಲ್ಲ ಎಂದು ಅರ್ಥ. ಕಾರಣ ಬಿಟ್ಟು ಹೋಗುವಂಥಾದ್ದು )
:(ಮಾಧ್ವ ಸಂಪ್ರದಾಯದ ಭಕ್ತಿ ಪಂಥದವರು ತ್ಯಕ್ತೇನ ಎಂದರೆ ದೇವರಿಂದ ತ್ಯಕ್ತ ವಾದ -ಕೊಟ್ಟಿದ್ದನ್ನು ಅನುಭವಿಸು ಎಂದು ಅರ್ಥ ಮಾಡುತ್ತಾರೆ. ಅಲ್ಲಿ ದುಡಿಯುವ, ತ್ಯಾಗಮಾಡುವ- ಉಪಕಾರ ಮಾಡುವ ಮಾತೇ ಇಲ್ಲ ! ಏಕೆಂದರೆ ಎಲ್ಲವೂ ಅವರವರ ಕರ್ಮದಂತೆ, ದೇವರ ಇಚ್ಛೆಯಂತೆ ಜಗತ್ತು ನಡೆಯುವುದು. ಭಕ್ತನು ಪರಮಾತ್ಮನನ್ನು ನೆನೆಯುವದನ್ನು ಬಿಟ್ಟು ಬೇರೇನನ್ನೂ ಮಾಡಬೇಕಾದ್ದಿಲ್ಲ. 'ಕಸ್ಯಸ್ವಿದ್ಧನಂ' ಎಂಬುದಕ್ಕೆ ಪರಮಾತ್ಮನದ್ದಲ್ಲದ ಬೇರೆ ಸಂಪತ್ತು ಯಾವುದಿದೆ-ಯಾವುದೂ ಇಲ್ಲ, ಎಲ್ಲಾ ಅವನಿಗೆ ಸೇರಿದ್ದು, ಎಂದು ಅರ್ಥಮಾಡುತ್ತಾರೆ. ಎಲ್ಲವೂ ಪರಮಾತ್ಮನ ಅಧೀನ; ಭಕ್ತನ ಕೈಯಲ್ಲಿ ಏನಾಗುವುದು? ಇದು ಅವರ ವಾದ ಸರಣಿ. ಅದು ಜೀವನದ ಮುಖ್ಯವಾದ ಕರ್ತವ್ಯದಿಂದ ವಿಮುಖವಾದ ಜೀವನ ಕ್ರಮ ಎನಿಸುವುದು. ಜೀವನದಲ್ಲಿ, ಕರ್ತವ್ಯ - ದುಡಿಮೆ, ಸೇವೆ, ಪರೋಪಕಾರ, ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ಹೋರಾಟ, ಇರಬೇಕಾಗುವುದು; ಇವೆಲ್ಲಾ ಗೀತೆ ಮತ್ತು ಉಪನಿಷತ್ತಿನ ಉಪದೇಶ ಸಾರ. )
===ಮಂತ್ರ ೨; ಕರ್ಮಜ್ಞಾನಿ===
<poem>
ಕುರ್ವನ್ನೇವೇಹ ಕರ್ಮಾಣಿ
ಜಿಜೀವಿಷೇಚ್ಛತಂ ಸಮಾಃ |
ಏವಂ ತ್ವಯಿ ನಾನ್ಯಥೇತೋ Sಸ್ತಿ
ನ ಕರ್ಮ ಲಿಪ್ಯತೇ ನರೇ ||
</poem>
;ಪದವಿಭಾಗ- ಕುರ್ವನ್, ಏವ, ಇಹ, ಕರ್ಮಾಣಿ, ಜಿಜೀವಿಷೇತ್ (ಈ ಲೊಕದ ಕರ್ಮಗಳನ್ನು ಮಾಡುತ್ತಲೇ -ಜೀವಿಸಲು ಇಷ್ಟಪಡಬೇಕು), ಶತಂ, ಸಮಾಃ, | ಏವಂ ತ್ವಯಿ ನಾ, ಅನ್ಯಥಾ, ಇತಃ, ಅಸ್ತಿ. ನ, ಕರ್ಮ, ಲಿಪ್ಯತೇ, ನರೇ ||
;ಅರ್ಥ = ಈ ಲೋಕದಲ್ಲಿ ಕರ್ಮಗಳನ್ನು ಮಾಡುತ್ತಲೇ ನೂರು ವರ್ಷ ಬದುಕಲು ಆಶಿಸಬೇಕು. ನಿನಗೆ ಇದೇ (ಮಾರ್ಗ). ಇದಲ್ಲದೆ ಬೇರೆ ಯಾವ ಮಾರ್ಗವೂ ಇಲ್ಲ. ಮನುಷ್ಯನಿಗೆ (ಕರ್ತವ್ಯವೆಂದು ಮಾಡುವ ಜ್ಞಾನಿಗೆ) ಕರ್ಮಫಲ ಅಂಟುವುದಿಲ್ಲ.
<poem>
'''ಪದ್ಯ ೨''' : ಕಾಯಕವು ಈ ಲೋಕದಲಿ ನಿಯಮ ;
ಜಯಿಸು ನೀ ಬಾಳಿ ನೂರು ವರುಷ |
ಆಯುವಿಕೆಗನ್ಯ ಮಾರ್ಗವೆ ಇಲ್ಲ ;
ಬಯಕೆ ಇಲ್ಲದಗೆ ಕರ್ಮದಂಟಿಲ್ಲ ||
</poem>
:(ಕಾಯಕ= ದುಡಿಮೆ; ಆಯುವಿಕೆಗೆ + ಅನ್ಯ ಮಾರ್ಗವೇ ಇಲ್ಲ; ಆಯುವಿಕೆಗೆ= ಆರಿಸಿಕೊಳ್ಳಲು; ಬಯಕೆ ಇಲ್ಲದಗೆ=ಇಲ್ಲದವನಿಗೆ ಕರ್ಮದ ಅಂಟು ಇಲ್ಲ ; ಕರ್ಮ ಕೆಲಸ ಅಥವಾ ದುಡಿಮೆಯು ಈ ಲೋಕದಲ್ಲಿ ಮಾಡಲೇಬೇಕಾದ ನಿಯಮ - ಕರ್ತವ್ಯ; ಜಯಿಸು ನೀನು ಬಾಳಿ ನೂರು ವರ್ಷ; ಬಯಕೆ ಇಲ್ಲದವನಿಗೆ ಕರ್ಮದ ಅಂಟು ಇಲ್ಲ) ಭಗವದ್ಗೀತೆಯ ಕರ್ಮಯೋಗದ ಸಾರವನ್ನು ಒಂದೇ ಶ್ಲೋಕದಲ್ಲಿ ಹೇಳಿದೆ. ಪರಮಾತ್ಮನ ಸರ್ವವ್ಯಾಪಕತ್ವದ ಅರಿವನ್ನು ಅಂತರಂಗದಲ್ಲಿ ಹೊಂದಿ, ಅತಿಯಾಸೆ ಪಡದೆ ಕರ್ತವ್ಯ ದೃಷ್ಠಿಯಿಂದ ಮಾಡಿದ ಕರ್ಮವು, ಮನುಷ್ಯನಿಗೆ ಅಂಟದು. ಕಾಯಕವನ್ನು ಬಿಟ್ಟು ಆಯ್ಕೆ ಮಾಡಿಕೊಳ್ಳಲು ಅನ್ಯ ಅಥವಾ ಬೇರೆ ಮಾರ್ಗವೇ ಇಲ್ಲ. (ಏಕೆಂದರೆ ಬದುಕಿರುವವನು ಕೆಲಸಮಾಡದೆ ಒಂದು ಕ್ಷಣವೂ ಬದುಕಿರಲು ಆಗುವುದಿಲ್ಲ. - ಗೀತೆ.) ಆದ್ದರಿಂದ ಆಶಾವಾದಿಯಾಗಿ, ಕರ್ತವ್ಯ ಮಾಡುತ್ತಾ ಪರೋಪಕಾರಿಯಾಗಿ (ತ್ಯಕ್ತೇನ) ನೂರು ವರುಷ ಆರೋಗ್ಯವಂತನಾಗಿ ಬಾಳುವ ಪ್ರಯತ್ನ ಮಾಡಬೇಕು. ಈ ಬಾಳಿಗೆ ಅರ್ಥವಿಲ್ಲವೆಂದು ನಿರಾಶೆ ಸಲ್ಲದು. ಸಂಪ್ರದಾಯಿಕರ್ಥ: ಕಾಯಕ ಅಥವಾ ಕರ್ಮ ಎಂದರೆ ಯಜ್ಞ , ಧಾರ್ಮಿಕ ಕ್ರಿಯೆ. ಆದರೆ ಸಂಸಾರಿಕರಿಗೆ-ಗೃಹಸ್ತರಿಗೆ, ಜೀವನ ನಿರ್ವಹಣೆಗೆ ಅಗತ್ಯವಾದ ಎಲ್ಲಾ ಕರ್ಮಗಳನ್ನೂ ಎಂದು ಕರ್ಮ ಪದಕ್ಕೆ ಅರ್ಥ ಮಾಡುವುದೇ ಸರಿ.
:(ಮೂಲದಲ್ಲಿ, ಇಹ ಕರ್ಮಾಣಿ ಈ ಲೋಕದ ಕರ್ಮಗಳನ್ನು ಎಂದು ಹೇಳಿದೆ. ಈ ಜಗತ್ತಿನಲ್ಲಿ ಬದುಕಿರಲು ಬೇಕಾದ ಎಲ್ಲಾ ಕರ್ಮಗಳು ಎಂದರೆ ದುಡಿಮೆ ಮತ್ತು ಇತರೆ ಕಾರ್ಯಗಳು )
===ಮಂತ್ರ ೩ : ಕರ್ಮಯೋಗಿಯಲ್ಲದವನಿಗೆ ಪುನರ್ ಜನ್ಮ===
<poem>
ಅಸುರ್ಯಾ ನಾಮ ತೇ ಲೋಕಾ
ಅಂಧೇನ ತಮಸಾSSವೃತಾಃ |
ತಾಂಸ್ತೇ ಪ್ರೇತ್ಯಾಭಿಗಚ್ಛಂತಿ
ಯೇ ಕೇ ಆತ್ಮ ಹನೋ ಜನಾಃ ||೩ ||
</poem>
;ಪದ ವಿಭಾಗ - ಅಸರ್ಯಾಃ, ನಾಮ, ತೇ, ಲೋಕಾಃ, ಅಂಧೇನ, ತಮಸಾಃ, ಆವೃತಾಃ,| ತಾನ್, ತೇ, ಪ್ರೇತ್ಯ, ಅಭಿಗಚ್ಛಂತಿ, ಯೇ, ಕೇ, ಚ, ಆತ್ಮಹನಃ, ಜನಾಃ.
;ಅರ್ಥ = ಆತ್ಮಜ್ಞಾನದ ಶತ್ರುಗಳಾದ ಆತ್ಮಘ್ನ ಮನುಷ್ಯರು (ಅತ್ಮ ಹನರು) ದೇಹ ನಾಶವಾದಮೇಲೆ ಗಾಢ ಅಂದಕಾರದಿಂದ ಆವರಿಸಿದ ಅಸುರೀ ಎಂಬ ಹೆಸರುಳ್ಳ ಲೋಕವನ್ನು ಹೊಂದುತ್ತಾರೆ (ಲೋಕಕ್ಕೆ ಹೋಗುತ್ತಾರೆ).
<poem>
'''ಪದ್ಯ ೩:'''
ಅಜ್ಞಾನ ತುಂಬಿರುವ
ಕತ್ತಲೆಯ ಲೋಕಕ್ಕೆ |
ತಿರುತಿರುಗಿ ಬರುತಿಹರು
ಅರಿವಿರದ ಆತ್ಮ ಹನರು || ೩||
</poem>
:(ಅಜ್ಞಾನವು ತುಂಬಿರುವ ಕತ್ತಲೆಯ ಲೋಕಕ್ಕೆ ತರುತಿರುಗಿ - ಪುನಃ ಪನಃ ಬರುತ ಇಹರು ; ಬರುತ್ತಿರುವರು, ಅರಿವು+ಇರದ ಆತ್ಮ ಹನರು - ಕೊಂದವರು)
ಮೇಲೆ ಹೇಳಿದ ಕರ್ಮಯೋಗದ ರಹಸ್ಯವನ್ನು ಅರಿಯದವರು ಪುನಃ ಪುನಃ ಜನ್ಮವೆತ್ತಿ ಈ ಲೋಕಕ್ಕೆ ಮರಳುತ್ತಾರೆ. ಆತ್ಮ ವಿಚಾರ ಮಾಡಿ ಪರಮಾತ್ಮ ತತ್ವವನ್ನು ಅರಿಯದಿರುವುದು, ಆತ್ಮ ಹತ್ಯೆಯನ್ನು ಮಾಡಿಕೊಂಡಂತೆ ಎನ್ನುವುದು ಅಭಿಪ್ರಾಯ. ಆತ್ಮವನ್ನು ಯಾರೂ ಕೊಲ್ಲಲು ಸಾಧ್ಯವಿಲ್ಲ. ಈ ಮೇಲಿನ ಮೂರು ಮಂತ್ರಗಳಲ್ಲಿ ಜೀವನ ದರ್ಶನದ ಸಾರಾಂಶವನ್ನು ಹೇಳಿದೆ. ನಂತರ ಆತ್ಮ ತತ್ವದ ವಿಚಾರ ಹೇಳಿದೆ.
===ಮಂತ್ರ ೪ & ೫ : ಆತ್ಮದ ಲಕ್ಷಣ===
:ಅನೇಜದೇಕಂ ಮನಸೋಜವೀಯೋ |
:ನೈನದ್ದೇವಾ ಆಪ್ನುವನ್ ಪೂರ್ವಮರ್ಷತ್ |
:ತತದ್ದಾವತೋS ನ್ಯಾನ್ ಅತ್ಯೇತಿ ತಿಷ್ಠತ್
:ತಸ್ಮಿನ್ನಪೋ ಮಾತರಿಷ್ವಾ ದಧಾತಿ ||೪||
;ಪದ ವಿಭಾಗ - ಅನೇಜತ್ (ಚಲಿಸದು), ಏಕಂ (ಒಂದು), ಮನಸಃ (ಮನಸ್ಸಿಗಿಂತ), ಜವೀಯಃ (ವೇಗವುಳ್ಲದ್ದು), ನ (ಇಲ್ಲ), ಏನತ್ (ಇದನ್ನು), ದೇವಾಃ (ದೇವತೆಗಳು), ಆಪ್ನುವನ್(ಹೋಗಿ ಮುಟ್ಟಲು), ಪೂರ್ವಂ (ಮೊದಲೇ), ಅರ್ಷತ್ (ಮುಟ್ಟರುವನು)| ತತ್ (ಅದು), ಧಾವತಃ (ಓಡುವಲ್ಲಿ), ಅನ್ಯಾನ್ (ಬೇರೆಯವರನ್ನು), ಅತ್ಯೇತಿ (ದಾಟಿ), ತಿಷ್ಠತ್(ಇರುತ್ತದೆ), ತಸ್ಮಿನ್ (ಅದರಲ್ಲಿ), ಅಪಃ ( ಜಲಪ್ರವಾಹ - ಕರ್ಮ ಪ್ರವಾಹ), ಮಾತರಿಷ್ವಾ (ಪ್ರಕೃತಿ ಮಾತೆಗಾಳಿ, ಪ್ರಾಣತತ್ವ), ದಧಾತಿ (ಕೊಡುವನು, ಹಂಚುವನು ಎಲ್ಲದರಲ್ಲೂ ಹಂಚಿದೆ, ಇದೆ, ಇರುವಿಕೆ).
;ಅರ್ಥ = ಈ ಆತ್ಮ ತತ್ವ ಒಂದೇ ಒಂದು. ಚಲನವಿಲ್ಲದುದು, ಮನಸ್ಸಿಗಿಮತ ವೇಗವುಳ್ಲದ್ದು. ದೇವತೆಗಳೂ ಸಹ ಅದನ್ನು ಹೊಂದಲಾರರು. ಓಡುತ್ತಿರುವ ಇತರರನ್ನು ನಿಂತಲ್ಲಿ ನಿಂತೇ ಹಿಂದೆಹಾಕುತ್ತದೆ. ಪ್ರಕೃತಿಮಾತೆಯ (ಪ್ರಾಣತತ್ವ) ತೊಡೆಯಮೇಲೆ ಆಡುವ ಪ್ರಾಣ, ಅದರ ಇರುವಿಕೆಯ ಆಧಾರದಿಂದಲೇ ಚಲನವಲನ ನೆಡೆಯುವುದು.
:ತದೇಜತಿ, ತನ್ನೈಜತಿ,
:ಫತದ್ದೂರೇ ತದ್ವಂತಿಕೇ |
:ತದಂತರಸ್ಯ ಸರ್ವಸ್ಯ,
:ತದು ಸರ್ವಸ್ಯಾಸ್ಯ ಬಾಹ್ಯತಃ || ೫||
;ಪದವಿಭಾಗ - ತತ್ = ಅದು, ಏಜತಿ = ಚಲಿಸುತ್ತದೆ; ತತ್ ಅದು, ನ = ಇಲ್ಲ, ಏಜತಿ = ಚಲಿಸುವುದು; ತತ್ =ಅದು, ದೂರೇ = ಬಹಳ ದೂರ; ತತ್ = ಅದು, ತತ್ = ಅದು, ಉ = ನಿಜವಾಗಿಯೂ, ಅಂತಿಕೇ = ಹತ್ತಿರ; ತತ್ = ಅದು, ಅಂತರ = ಒಳಗೆ, ಅಸ್ಯ = ಇದರ, ಸರ್ವಸ್ಯ = ಎಲ್ಲದರ; ತತ್ ಅದು, ಉ = ನಿಜವಾಗಿಯೂ, ಸರ್ವಸ್ಯ = ಎಲ್ಲದರ; ಅಸ್ಯ = ಇದರ, ಬಾಹ್ಯತಃ = ಹೊರಗೂ ಕೂಡಾ.
:'''ಪದ್ಯ ೪'''
:ಅಚಲ ತತ್ವವದು, ವೇಗದಲಿ ಮನವ ಮೀರಿಹುದು,
:ಕಣ್ಣುಕಿವಿಯಾದಿಗಳು ಮುಟ್ಟಲಾರವದನು |
:ಇದ್ದೆಡೆಯಲೇ ಇದ್ದಂತೆ ಧಾವಿಪರ ಮುಂದಿಹುದು
:ಜೀವಿಗಳಿಗದುವೆ ಆತ್ಮ , ತಾ ಪ್ರಾಣದಾತ ||
:(ಅಚಲ = ಚಲಿಸದ ತತ್ವವು ಅದು, ವೇಗದಲ್ಲಿ ಮನವನ್ನು ಮೀರಿದೆ : ಕಣ್ಣು ಕಿವಿ ಆದಿಗಳು, ಕಣ್ಣುಕಿವಿ ಮೊದಲಾದವುಗಳು, ಮುಟ್ಟಲಾರವು -ತಲುಪಲಾರವು- ಅರ್ಥಮಾಡಿಕೊಳ್ಳಲಾರವು, ಅದನು - ಅದನ್ನು; ಇದ್ದ ಎಡೆಯಲೇ ಇದ್ದಂತೆ- ಇದ್ದುಕೊಂಡು ಧಾವಿಪರ-ಓಡುವವರ ಮುಂದೆ ಇಹುದು-ಇರುವುದು. ಜೀವಿಗಳಿಗೆ ಅದುವೆ -ಅದೇ ಆತ್ಮ ; ತಾ ತಾನು - ಆತ್ಮವು, ಪ್ರಾಣದಾತ.- ಎಲ್ಲಾ ಜೀವಿಗಳಿಗೆ ಪ್ರಾಣವನ್ನು ಕೊಡುವಂತಾದ್ದು. )
:'''ಪದ್ಯ ೫ :'''
:ಚಲಿಸುವುದದು ಅತಿ ವೇಗದಲಿ; ಚಲಿಸದಿಹುದು.
:ಭವಿಗತಿ ದೂರ ; ಜ್ಞಾನಿಗತಿ ಹತ್ತಿರವು, |
:ಎಲ್ಲರೊಳಗಡಗಿಹುದು,
:ಹೊರಗಿಹುದು ದೃಶ್ಯ ಜಗದಿ ||
:(ಚಲಿಸುವುದು+ ಅದು, ಅತಿ ವೇಗದಲ್ಲಿ, ಚಲಿಸದೆ + ಇಹುದು, ಭವಿಗೆ +ಅತಿ ದೂರ, ಜ್ಞಾನಿಗೆ +ಅತಿ ಹತ್ತಿರವು, ಎಲ್ಲರ +ಒಳಗೆ + ಅಡಗಿಹುದು, ದೃಶ್ಯ ಜಗದ ಹೊರಗೆ + ಇಹುದು )
:ಪರಸ್ಪರ ವಿರುದ್ಧ ಗುಣಗಳನ್ನು ಹೇಳಿ , ಶಬ್ದಗಳಿಂದ ವಿವರಿಸಲು ಆಗದ್ದನ್ನು ಕಾವ್ಯ ಭಾಷೆಯಲ್ಲಿ ಆತ್ಮ ತತ್ವದ ಲಕ್ಷಣಗಳನ್ನು ಹೇಳಿದೆ. ಚಲನೆ ಇಲ್ಲದ ದೃಢವಾದ ಒಂದೇ ತತ್ವ ಅದು; ಅದು ಇಂದ್ರಿಯಗಳಿಗೆ ಸಿಕ್ಕದು, ಮನಸ್ಸಿಗಿಂತ ವೇಗವುಳ್ಳದ್ದು. ಇದ್ದಲ್ಲಿಯೇ ಇದ್ದು ಓಡುತ್ತಿರುವ ಇತರರನ್ನು ಹಿಂದೆ ಹಾಕುತ್ತದೆ. ಅದೇ ಎಲ್ಲದರ ಪ್ರಾಣದಾತ-ಮಾತರಿಶ್ವ ; ಸಕಲ ಚರಾಚರ ವಸ್ತುಗಳ ಕರ್ಮ ಪ್ರವಾಹವನ್ನು (ಆ ಪ) ನಿಯಂತ್ರಿಸುತ್ತದೆ. ಅದು ಚಲಿಸುತ್ತೆ, ಚಲಿಸುವುದಿಲ್ಲ. ಪ್ರಾಪಂಚಿಕರಿಗೆ ದೂರ, [[ಜ್ಞಾನಿ]]ಗೆ ಹತ್ತಿರ. ಅದು ಎಲ್ಲದರ ಒಳಗಿದೆ, ಆದರೆ ಅದೇ ಎಲ್ಲದರ ಹೊರಗಿದೆ - ದೃಶ್ಯ ಜಗದ ಹೊರಗಿದೆ. [[ಭಗವದ್ಗೀತೆ]]ಯ ೧೩ನೇ ಅಧ್ಯಾಯದ ೧೫ನೇ ಶ್ಲೋಕ ಇದೇ ಮಾತನ್ನು ಹೇಳುವುದು. ಮುಂದೆ [[ಆತ್ಮ ಜ್ಞಾನಿ]]ಯ ಲಕ್ಷಣಗಳನ್ನು ಹೇಳಿದೆ.
==ಮಂತ್ರ ೬, ೭ : ಜ್ಞಾನಿಯ ಲಕ್ಷಣ==
:ಯಸ್ತು ಸರ್ವಾಣಿ ಭೂತಾನಿ
:ಆತ್ಮನ್ಯೇವಾನು ಪಶ್ಯತಿ |
:ಸರ್ವಭೂತೇಷು ಚಾತ್ಮಾನಂ
:ತತೋ ನ ವಿಜುಗುಪ್ಸತೇ || ೬||
; ಪದವಿಭಾಗ - ಅರ್ಥ = ಯಃ = ಯಾರು, ತು = ಹೀಗಿರುವುದರಿಂದ, ಸರ್ವಾಣಿ = ಎಲ್ಲಾ, ಭೂತಾನಿ = ಜೀವರಾಶಿಗಳನ್ನು, ಆತ್ಮನಿ = ಆತ್ಮನಲ್ಲಿ, ಏವ = ಮಾತ್ರಾ, ಅನುಪಶ್ಯತಿ = ನೋಡುತ್ತಿರುತ್ತಾನೋ; ಸರ್ವ ಭೂತೇಷು = ಎಲ್ಲಾ ಜೀವಿಗಳಲ್ಲಿ, ಚ = ಮತ್ತು, ಆತ್ಮಾನಂ = ಆತ್ಮನನ್ನು, ತತಃ = ಆ ನಂತರ, ನ = ಇಲ್ಲ, ವಿಜುಗುಪ್ಞತೇ = ಮೋಹಗೊಳ್ಳುವುದು, ದುಃಖಿಸುವುದು.
;ತಾತ್ಪರ್ಯ= ಯಾವನು ಆತ್ಮನಲ್ಲಿ ಎಲ್ಲವನ್ನೂ, ಎಲ್ಲಾ ಜೀವಿಗಳಲ್ಲಿ ಆತ್ಮನನ್ನೂ ಕಾಣುತ್ತಾನೋ, ಅಂಥವನು ಆ ನಂತರ ದುಃಖಿಸುವುದಿಲ್ಲ. ಅಂಥವನು ಪುನಃ (ಯಾರನ್ನೇ ಆಗಲಿ, ಯಾವುದಕ್ಕೇ ಆಗಲಿ) ಜುಗುಪ್ಸೆ ಪಡುವುದಿಲ್ಲ.
:'''ಪದ್ಯ ೬''' :
:ತನ್ನಾತ್ಮ ಭಾವದಲಿ ಜೀವ ಕೋಟಿಗಳ,
:ಸರ್ವ ಜೀವಿಗಳೊಳಗೆ ತನ್ನಾತ್ಮವನು|
:ಸ್ವಾನು ಭಾವದಿ ಕಾಣುವವ, ಸರ್ವಾತ್ಮನವ,
:ಅವ ನಿಂದಿಸನು ತಾ ಪ್ರೇಮ ಸಾಗರನು || ೬||
:(ತನ್ನ ಆತ್ಮ ಭಾವದಲಿ ಜೀವ ಕೋಟಿಗಳ, ಸರ್ವ ಜೀವಿಗಳ ಒಳಗೆ ತನ್ನ ಆತ್ಮವನು, ಸ್ವ+ಅನುಭಾವದಿ ಕಾಣುವವ, ಸರ್ವ ಆತ್ಮನು ಅವ - ಅವನು ; ಅವನು ಯಾರನ್ನೂ ನಿಂದಿಸನು, ಪ್ರೇಮಸಾಗರನು)
:'''ಮಂತ್ರ : ೭'''
:ಯಸ್ಮಿನ್ ಸರ್ವಾಣಿ ಭೂತಾನಿ,
:ಆತ್ಮೈ ವಾ ಭೂದ್ವಿಜಾನತಃ |
:ತತ್ರ ಕೋ ಮೋಹ ಕಃ ಶೋಕ
:ಏಕತ್ವಮನುಪಶ್ಯತಃ ||೭||
;ಪದವಿಭಾಗ - ಅರ್ಥ = ಯಸ್ಮಿನ್ = ಯಾವಾಗ, ಸರ್ವಾಣಿ = ಎಲ್ಲಾ, ಭೂತಾನಿ = ಜೀವ ರಾಶಿಗಳು, ಆತ್ಮಾ = ಆತ್ಮವು, ಏವ = ಮಾತ್ರವೇ, ಅಭೂತ್ = ಆಗಿರುತ್ತದೆಯೋ, ವಿಜಾನತಃ = ತಿಳಿದವನಿಗೆ,| ತತ್ರ = ಆಧಾಗ, ಕಃ = ಯಾವುದು, ಮೋಹ = ಮೋಹವು, ಕಃ = ಎಲ್ಲಿ, ಶೋಕಃ = ಶೋಕವು, ಏಕತ್ವಂ = ಸಮತ್ವವನ್ನು, ಅಪಶ್ಯತಃ = ಸದಾಕಾಣುವವನಿಗೆ.
;ತಾತ್ಪರ್ಯ = ಯಾವನ ದೃಷ್ಟಿಗೆ ಸರ್ವ ಭೂತಗಳಲ್ಲಿಯೂ (ಜೀವಿಗಳಲ್ಲಿಯೂ) ಆತ್ಮನೇ (ಆದನೋ) ಕಂಡುಬರುತ್ತಾನೋ, ಅಂತಹ ಏಕತ್ವವನ್ನು ನಿರಂತರವೂ ಕಾಣುವ ವಿಜ್ಞಾನಿಯಾದ ಮನುಷ್ಯನಿಗೆ ಮೋಹವೆಲ್ಲಿಯದು, ಶೋಕ ಎಲ್ಲಿಯದು? (ಅವನಿಗೆ ಮೋಹ ಶೋಕಗಳು ಇಲ್ಲ.)
:'''ಪದ್ಯ ೭''' :
:ಸರ್ವಜೀವಿಗಳೊಳಗೆ ತನ್ನಾತ್ಮ ಭಾವವಿರೆ,
:ಹುಟ್ಟಲಾರದು ಬಯಕೆ ಮೋಹವಿರದು |
:ಸ್ವಾನು ಭಾವದಿ ಕಾಣುತ್ತಲಿಹನವನು,
:ಜಗದಲೆಲ್ಲೆಡೆ ಒಂದೇ ಆತ್ಮ ತತ್ವವನು. ||
:( ಸರ್ವ ಜೀವಿಗಳ ಒಳಗೆ ತನ್ನ ಆತ್ಮ ಭಾವವು ಇರೆ-ಇರಲು, ಹುಟ್ಟ ಲಾರದು ಬಯಕೆ, ಮೋಹವು ಇರದು, ಸ್ವ -ಸ್ವಂತ ಅನುಭಾವದಿ- ಅನಭವದಿಂದ , ಕಾಣುತ್ತಲಿ ಇಹನು ಅವನು, ಜಗದ ಎಲ್ಲೆಡೆ ಒಂದೇ ಆತ್ಮ ತತ್ವವನು) ಎಲ್ಲಾ ಕಡೆಗಳಲ್ಲಿ, ಎಲಾ ಜೀವಿಗಳಲ್ಲಿ ತನ್ನ ಆತ್ಮವನ್ನೇ ಕಾಣುವವನಿಗೆ, ಬಯಕಯೇ ಉಂಟಾಗುವುದಿಲ್ಲ, ಯಾವುದರ ಬಗ್ಗೆಯೂ ಮೋಹವಿರುವುದಿಲ್ಲ, ತನ್ನ ಆತ್ಮದಲ್ಲಿ ಸರ್ವ ಜೀವಿಗಳನ್ನೂ ಕಾಣುವವನು ಕೋಪ, ನಿಂದೆಗಳನ್ನು ಮಾಡನು. ಯಾರ ಬಗ್ಗೆಯೂ ಬೇಸರವಿಲ್ಲದವನು ಎಲ್ಲರ ಬಗ್ಗೆಯೂ ಪ್ರೇಮ ಭಾವವನ್ನು ಹೋದಿರುತ್ತಾನೆ. ಇದು ಜ್ಞಾನಿಗೆ ಸಹಜ. ಅದೇ ಭಾವ ಗೀತೆಯಲ್ಲಿಯೂ ಇದೆ [[ಭಗವದ್ಗೀತೆ]]ಯ ಅಧ್ಯಾಯ ೬, ಶ್ಲೋಕ ೨೯ರಲ್ಲಿ ಯಾರು ಸರ್ವ ಭೂತಗಳನ್ನೂ (ಜೀವಿಗಳನ್ನೂ) ತನ್ನಲ್ಲಿಯೂ, ಸರ್ವ ಭೂತಗಳಲ್ಲಿ ತನ್ನನ್ನೂ ಕಾಣುವನೋ ಅವನು ಸಮದರ್ಶಿ, ಯೋಗಿ ಎಂದಿದೆ.(೬)
:ಆತ್ಮ ತತ್ವವನ್ನು ಅನುಭವದ ಮೂಲಕ ತಿಳಿದವನಾಗಿದ್ದು, ಎಲ್ಲಾ ಜೀವಿಗಳಲ್ಲಿ ತನ್ನ [[ಆತ್ಮ]] ವನ್ನೇ ನೋಡುವವನಲ್ಲಿ ಬಯಕೆ, ಮೋಹ, ಶೋಕಗಳು ಹುಟ್ಟುವುದೇ ಇಲ್ಲ.(೭)
:ಈಗ [[ಬ್ರಹ್ಮ ಜ್ಞಾನಿ]], [[ಪರಬ್ರಹ್ಮ]] ತತ್ವ ಅಥವಾ ಆತ್ಮ, ಇವಕ್ಕೆ ಅನ್ವಯವಾಗುವ ಗುಣಗಳನ್ನು ಹೇಳಲಾಗುತ್ತದೆ.
==ಮಂತ್ರ ೮ ಆತ್ಮಸ್ವರೂಪನ/ದ ಲಕ್ಷಣ==
:ಸ ಪರ್ಯಗಾತ್ ಶುಕ್ರಮಕಾಯಮವ್ರಣಮ್
:ಅಸ್ನಾವಿರಂ ಶುದ್ಧಮಪಾಪವಿದ್ಧಮ್ |
:ಕವಿರ್ಮನೀಷೀ ಪರಿಭೂಃ ಸ್ವಯಂಭೂರ್
:ಯಾಥಾತಥ್ಯ ತೋsರ್ಥಾನ್ ವ್ಯದಧಾತ್ ಶಾಶ್ವತೀಭ್ಯಃ ಸಮಾಭ್ಯಃ ||೮||
;ಪದವಿಭಾಗ - ಅರ್ಥ =ಸಃ = ಅವನು, ಪರ್ಯಗಾತ್ = ಎಲ್ಲೆಲ್ಲೂ ಹೋಗಿರುವ - ಹರಡಿರುವ, ಶುಕ್ರಂ = ಶುಭ್ರವಾಗಿರುವ, ಅಕಾಯಂ = ಸ್ಥೂಲ ಶರೀರವಿಲ್ಲದ, ಅವ್ರಣಮ್ = ಗಾಯಗಳಿಲ್ಲದ, ಅಸ್ನಾವಿರಂ = ಸ್ನಾಯುಗಳಿಲ್ಲದ, ನರಗಳಿಲ್ಲದ - ಸೂಕ್ಷ್ಮ ಶರೀರ ಇಲ್ಲದ, ಶುದ್ಧಂ = ಶುದ್ಧವಾದ, ಅಪಾಪವಿದ್ಧಮ್ = ಪಾಪಗಳಿಲ್ಲದ, ಎಂದರೆ ಕಾರಣ ಶರಿರವಿಲ್ಲದ,| ಕವಿಃ = ಕ್ರಾಂತದರ್ಶಿ, ಮನೀಷೀ = ಸರ್ವಜ್ನನು, ಪರಿಭೂಃ = ಎಲ್ಲಕ್ಕಿಂತ ಮೊದಲಿದ್ದ, ಸ್ವಯಂಭೂಃ = ಸ್ವಯಂಭು,, ಕಾರಣವಿಲ್ಲದವ, ಯಥಾ ತಥ್ಯತಃ = ಸರಿ ಸಮಾನವಾಗಿ, ಅರ್ಥಾನ್ = ಕೆಲಸಗಳನ್ನು, ವ್ಯದಧಾತ್ = ಹಂಚಿದ್ದಾನೆ, ಶಾಶ್ವತೀಭ್ಯಃ = ಶಾಸ್ವತವಾಗಿರುವ, ಸಮಾಭ್ಯಃ= ದೇವತೆಗಳಿಗೆ.
;ತಾತ್ಪರ್ಯ =ಇದು ಆತ್ಮದ ವರ್ಣನೆ- ಹಾಗೂ ಆತ್ಮಜ್ಞನ ವರ್ಣನೆ; ಆ ತೇಜಸ್ವಿಯಾದ ದೇಹ ರಹಿತನಾದ ಆತ್ಮನು, ಸರ್ವವ್ಯಾಪಿ, ಜ್ಯೋತಿಸ್ವರೂಪನು, ಸ್ಥೂಲ ಸೂಕ್ಷ್ಮ ಮತ್ತು ಕಾರಣ ಶರೀರಗಳಿಲ್ಲದವನು. ಸರ್ವಜ್ಞನು, ಕ್ರಾಂತದರ್ಶಿ, ಆದಿ ಪುರುಷನು,ಮತ್ತು ಸ್ವಯಂಭೂ; ಇವನೇ ಜಗತ್ತಿನಲ್ಲಿ ಶಾಶ್ವತವಾಗಿರುವ ದೇವತೆಗಳಿಗೆ ಒಬ್ಬೊಬ್ಬರಿಗೆ ಒಂದೊಂದುಕೆಲಸವನ್ನು ಹಂಚಿದನು.
;ಆತ್ಮಜ್ಞ - ಆ ತೇಜಸ್ವಿಯಾದ, ಆತ್ಮಜ್ಞನು, ದೇಹ ಬಾವವಿಲ್ಲದವನು, ಆದುದರಿಂದಲೇ ಅವನಿಗೆ ಹುಣ್ಣು ಮುಂತಾದ ದೇಹ ಬಾಧೆ, ದೋಷವಿಲ್ಲದವನು. ಶುದ್ಧನಾಗಿರುವವನು, ಕಾರಣ ಶರೀರವಿಲ್ಲದೆ ಇರುವುದರಿಂದ ಪಾಪ ರಹಿತನು. ಆತ್ಮ ತತ್ವವನ್ನು ಎಲ್ಲಾ ಕಡೆಯಿಂದ (ಪರಿಭೂ)ವ್ಯಾಪಸಿದವನು, ಕವಿ ಎಂದರೆ ಕ್ರಾಂತದರ್ಶಿ (ಸರ್ವಜ್ಞ), ಸ್ವಯಂಭೂ- ಸ್ವತಂತ್ರನು (ಹುಟ್ಟಿಗೆ ಕಾರಣವಿಲ್ಲದವನು), ಅವನು ಶಾಶ್ವತ ಕಾಲವಿರುವ ಸಕಲ ಅರ್ಥವನ್ನು ಸಾಧಿಸಿದವನು.
* '''ಪದ್ಯ ೮''' ;
:ಕಾಯವಿಲ್ಲವು, ಪರಿಶುದ್ಧ, ರೋಗ ರಹಿತನು,
:ಸ್ನಾಯುಗಳಿಲ್ಲ, ನರತಂತು ಬೇಕಿಲ್ಲ |
:ತಾನೆ ತನ್ನೊಡೆಯ, ಬೆಳಕಿವನು, ಸರ್ವಜ್ಞ
:ಸರ್ವವ್ಯಾಪಿಯು, ಶಾಶ್ವತನು, ಕರ್ತನಾದರೂ ಮುಕ್ತನು || ೮||
:(ಕಾಯವು-ದೇಹವು ಇಲ್ಲವು, ಪರಿಶುದ್ಧ, ರೋಗ ರಹಿತನು, ಅರಿವಿಂಗೆ - ಅರಿಯಲು-ತಿಳಿಯಲು, ಅವಗೆ- ಅವನಿಗೆ, ನರತಂತು ಬೇಕಿಲ್ಲ, ತಾನೆ ತನ್ನ ಒಡೆಯ- ಯಜಮಾನ, ಬೆಳಕು ಇವನು, ಸರ್ವಜ್ಞ, ಸರ್ವವ್ಯಾಪಿಯು, ಶಾಶ್ವತನು, ಕರ್ತನಾದರೂ ಮುಕ್ತನು ) ದೇಹವೇ ಇಲ್ಲದ, ಪರಿಶುದ್ಧವಾದ, ರೋಗಗಳು ಅಂಟದ, ಈ ಆತ್ಮ ತತ್ವವು ಸರ್ವಜ್ಞ ವಾಗಿದೆ, ಸ್ನಾಯಗಳಿಲ್ಲ, ನರಗಳಿಲ್ಲ, ಅದಕ್ಕೆ ತಿಳಿಯಲು ಮೆದುಳು ಬೇಕಾಗಿಲ್ಲ,(ನರಗಳಿಲ್ಲ- ಶಂಕರ ಭಾಷ್ಯ) ಮನುಷ್ಯನಿಗೆ ಅರಿಯಲು ಮೆದುಳು ಬೇಕು, ಮದುಳಿನಿಂದ ಹೊರಟ ನಾನಾ ನರನಾಡಿಗಳು ಬೇಕು, ಆದರೆ ಆತ್ಮ ತತ್ವಕ್ಕೆ ಈ ವ್ಯವಸ್ಥೆ ಬೇಕಾಗಿಲ್ಲ. ಇದು ವಿಚಿತ್ರವದರೂ ಸತ್ಯ. ಅದು ನಮ್ಮ ಕಣ್ಣಿಗೆ ಕಾಣುವ ಬೆಳಕಿಗಿಂತ ಬೇರೆಯಾದ ವಿಶಿಷ್ಟವಾದ ಆನಂದಮಯ ಬೆಳಕು. ಅದು ಆಥವಾ ಆತ್ಮನು, ಎಲ್ಲಾ ಕಾರ್ಯಗಳಿಗೆ ಕಾರಣನಾಗಿ ಕರ್ತನಾದರೂ ಆತ್ಮಕ್ಕೆ ಕರ್ಮದ ಆಂಟಿಲ್ಲ.ಇದರ ನಂತರ ಸಾಧನೆಯ ಮಾರ್ಗ ಹೇಳಿದೆ,
===ಮಂತ್ರ ೯, ೧೦, ೧೧ ಅಮೃತತ್ವನ್ನು ಅಥವಾ ಜ್ನಾನವನ್ನು ಪಡೆಯುವ ಬಗೆ ===
:'''ಮಂತ್ರ ೯,'''
:ಅಂಧಂತಮಃ ಪ್ರವಿಶಂತಿ
:ಯೇ Sವಿದ್ಯಾಮುಪಾಸತೇ |
:ತತೋ ಭೂಯ ಇವ ತೇ ತಮೋ
:ಯ ಉ ವಿದ್ಯಾಯಾ ಗುಂ ರತಾಃ ||೯||
;ಪದವಿಭಾಗ ಅರ್ಥ - ಅಂಧಂತಮಃ = ಗಾಢವಾದ ಅಂಧಕಾರ ಪ್ರವಿಶಂತಿ= ಹೋಗುತ್ತಾರೆ, ಯೇ = ಯಾರು, ಅವಿದ್ಯಾಂ = ಉಪಾಸತೇ - ಉಪಾಸನೆಮಾಡುತ್ತರೋ, ತತಃ = ಅದಕ್ಕಿಂತಲೂ, ಯೇ = ಭೂಯಃ = ಹೆಚ್ಚಿನ, ಇವ =ಇರುವ, ತೇ ತೇ =ಅವರು, ತಮಃ = ಕತ್ತಲೆಯನ್ನು, ಯೇ = ಯಾರು, ಉ = ನಿಜವಾಗಿಯೂ, ವಿದ್ಯಾಯಾ = ವಿದ್ಯೆಯಲ್ಲಿ, ಉಪಾಸನೆಯಲ್ಲಿ, ರತಾಃ = ಅನುರಕ್ತರಾಗಿರುವರೋ.
;ತಾತ್ಪರ್ಯ - ಅವಿದ್ಯೆಯನ್ನು ಉಪಾಸನೆ ಮಾಡುವವರು ಗಾಡವಾದ ಕತ್ತಲೆಯ ಲೋಕವನ್ನು ಪ್ರವೇಶಿಸುತ್ತಾರೆ. ಯಾರು ವಿದ್ಯೆಯನ್ನು ಉಪಾಸನೆ ಮಾಡುವರೋ ಅವರು ಇನ್ನೂ ಹೆಚ್ಚಿನ ಕತ್ತಲೆಯ ಲೋಕವನ್ನು ಪ್ರವೇಶಿಸುವರು.
:'''ಪದ್ಯ ೯''' :
:ಕತ್ತಲೆಯ ಸೇರುವನು
:[[ಅವಿದ್ಯೆ]]ಯುಪಾಸಕನು |
:ಕಗ್ಗತ್ತಲೆಯ ಹೊಗುವನವ
:ವಿದ್ಯೆಯಲಿ ನಿರತನಾದವ ||೯||
( ಕತ್ತಲೆಯ ಸೇರುವನು [[ಅವಿದ್ಯೆ]]ಯ ಉಪಾಸಕನು, ಕಗ್ಗತ್ತಲೆಯ ಹೊಗುವನು ಅವ-ಅವನು ವಿದ್ಯೆಯಲಿ ನಿರತನಾದವ)
:'''ಮಂತ್ರ ೧೦''':
:ಅನ್ಯದೇವಾಹುರ್ವಿದ್ಯಯಾ
:ಅನ್ಯದಾಹುರವಿದ್ಯಯಾ |
:ಇತಿ ಶುಶ್ರಮ ಧೀರಾಣಾಂ
:ಯೇನಸ್ತದ್ವಿಚಚಕ್ಷಿರೇ ||೧೦||
;ಅನ್ಯತ್ = ಬೇರೆ, ಏವ = ಖಂಡಿತವಾಗಿಯೂ, ಆಹುಃ = ಹೇಳುತ್ತಾರೆ, ವಿದ್ಯೆತಾ = ವಿದ್ಯೆಗಿಂತ, ಅನ್ಯತ್ = ಬೇರೆ. ಆಹುಃ = ಹೇಳುತ್ತಾರೆ; ಅವಿದ್ಯೆಯಾ = ಅವಿದ್ಯೆಗಿಂತ, ಇತಿ = ಹೀಗೆ, ಶುಶ್ರಮಾ = ಕೇಳಿದ್ದೇವೆ. ಧೀರಾಣಾಂ = ತಿಳಿದ ಧೀರರಿಂದ, ಯೇ ಯಾರು, ನಃ = ನಮಗೆ, ತತ್ =ಅದನ್ನು, ವಿಚಚಕ್ಷಿರೇ =ವಿವರಿಸಿದರೋ.
;ತಾತ್ಪರ್ಯ - ಅದು (ಆತ್ಮತತ್ವ) ವಿದ್ಯೆಗಂತ ಬೇರೆ ಇರುವುದು; ಅವಿದ್ಯೆಗಿಂತಲೂ ಬೇರೆ ಇರುವುದು. ಹಿಗೆ ನಮಗೆ ಕಲಿಸಿದ ಧೀಮಂತರಿಮದ ಕೇಳಿದ್ದೇವೆ.
:'''ಪದ್ಯ ೧೦''' :
:ವಿದ್ಯೆಯೇ ಹಿರಿದೆಂಬರು
:ಕೆಲವರರಿತವರು |
:[[ಅವಿದ್ಯೆ]] ಗರಿಮೆಯದು
:ಎಂಬುದಿತರರ ನಿಲುವು ||೧೦||
::( ವಿದ್ಯಯೇ ಹಿರಿದು ಎಂಬರು ಕೆಲವರು ಅರಿತವರು; [[ಅವಿದ್ಯೆ]] ಗರಿಮೆಯದು-ಹೆಚ್ಚಿನದು ಎಂಬುದು, ಇತರರ ನಿಲುವು)
:'''ಮಂತ್ರ ೧೧''' :
:ವಿದ್ಯಾಂಚಾವಿದ್ಯಾಂಚ
:ಯಸ್ತದ್ವೇದೋಭಯಂ ಸಹ |
:ಅವಿದ್ಯಯಾ ಮೃತ್ಯುಂ ತೀರ್ತ್ವಾ
:ವಿದ್ಯಾಯಾಮೃತಮಶ್ನುತೇ ||೧೧||
;ವಿದ್ಯಾಂ = ವಿದ್ಯೆಯನ್ನು, ಚ = ಮತ್ತು, ಅವಿದ್ಯೆಯನ್ನು, ಚ = ಯಾರು, ತತ್ = ಅದನ್ನು. ವೇದ = ತಿಳಿಯುತ್ತಾನೋ; ಉಭಯ = ಇವೆರಡನ್ನೂ, ಸಹ = ಜೊತೆಗೆ, ಅವಿದ್ಯಯಾ = ಅವಿದ್ಯೆಯ ಮೂಲಕ, ಮೃತ್ಯುಂ = ಮೃತ್ಯವನ್ನು, ತೀರ್ತ್ವಾ = ದಾಟಿ, ವಿದ್ಯಯಾ = ವಿದ್ಯೆಯಿಂದ, ಅಮೃತಂ = ಅಮೃತತ್ತ್ವವನ್ನು, ಅಶ್ನುತೇ = ಪ್ರಾಪ್ತಿ ಮಾಡಿಕೊಳ್ಲುತ್ತಾನೆ.
;ತಾತ್ಪರ್ಯ - ಯಾರು ವಿದ್ಯೆ ಅವಿದ್ಯೆ ಇವೆರಡನ್ನೂ ತಿಳಿದುಕೊಳ್ಳತ್ತಾನೋ, ಅವನು ಅವಿದ್ಯೆಯ ಮೂಲಕ ಮೃತ್ಯುವನ್ನು ದಾಟಿ, ವಿದ್ಯೆಯ ಮೂಲಕ ಅಮೃತ್ತ್ವವನ್ನು ಪಡೆಯುತ್ತಾನೆ.
:'''ಪದ್ಯ ೧೧''' :
:ವಿದ್ಯೆ [[ಅವಿದ್ಯೆ]]ಗಳ
:ಅಂತರಂಗವನರಿತು |
:[[ಅವಿದ್ಯೆ]]ಯಿಂ ಮೃತ್ಯು ವನು ದಾಟಿ|
:ವಿದ್ಯೆಯಿಂದಮೃತವ ಪಡೆಯುವುದು || ೧೧||
:(ವಿದ್ಯೆ [[ಅವಿದ್ಯೆ]]ಗಳ ಅಂತರಂಗವನು ಅರಿತು ಅವಿದ್ಯಯಿಂ - [[ಅವಿದ್ಯೆ]]ಯಿಂದ, ಮೃತ್ಯುವನು ದಾಟಿ, ವಿದ್ಯೆಯಿಂದ ಅಮೃತವ ಪಡೆಯುವುದು)
ವಿದ್ಯೆ ಮತ್ತು [[ಅವಿದ್ಯೆ]]ಯ ಸಾಧನೆ, ಪ್ರಯೋಜನಗಳನ್ನು ಹೇಳಿದೆ. [[ಅವಿದ್ಯೆ]]ಯ ಉಪಾಸಕನು ಕತ್ತಲೆಯನ್ನು ಸೇರುವನು ಎಂದರೆ, ಅಜ್ಞಾನಿಯಾಗಿಯೇ ಉಳಿಯುತ್ತಾನೆ
ಎಂದು ಅರ್ಥ. [[ಅವಿದ್ಯೆ]] ಎಂದರೆ ಯಜ್ಞ - ಯಾಗಾದಿ ವೈದಿಕ ಕರ್ಮಗಳು, ಉಪಾಸನೆ ಇತ್ಯಾದಿ. ಅವುಗಳಿಂದ ಉತ್ತಮ ಲೋಕ ಪ್ರಾಪ್ತಿ ಯಾದರೂ ಆತ್ಮ ಜ್ಞಾನವನ್ನು ಕೊಡಲಾರವು. ಆದ್ದರಿಂದ ಅವನು ಕತ್ತಲೆಯನ್ನು ಸೇರುತ್ತಾನೆ, ಎನ್ನುವುದು ಸಾಂಪ್ರದಾಯಿಕ ಅರ್ಥ. [[ಅವಿದ್ಯೆ]] ಎಂದರೆ ಲೌಕಿಕ ವಿದ್ಯೆ ಹೊಟ್ಟೆ ಪಾಡಿಗಾಗಿ ಕಲಿತ ವಿದ್ಯೆ ಎಂಬ ಅರ್ಥವೂ ಇದೆ. ಮುಂದೆ [[ಅವಿದ್ಯೆ]]ಯಿಂದ ಮೃತ್ಯು ವನ್ನು ದಾಟಿ ಎಂದಿದೆ; ಮೃತ್ಯು ಎಂದರೆ ಹಸಿವು ಎಂಬ ಅರ್ಥವೂ ಇದೆ. ಆದ್ದರಿಂದ ಕೇವಲ [[ಅವಿದ್ಯೆ]]ಯನ್ನು ಉಪಾಸನೆ ಮಾಡುವವನು ಅಜ್ಞಾನಿಯಾಗಿಯೇ ಉಳಿಯುವನು. ಜೀವನದ ಅವಶ್ಯಕತೆಗೆ ಮತ್ತು ಕೇವಲ ಹಣ ಗಳಿಕೆಗೆ ಲೌಕಿಕ ವಿದ್ಯೆ ಯೊಂದನ್ನೇ ಅವಲಂಬಿಸಿದರೆ ಆದು ಕತ್ತಲೆ ಎಂದರೆ ಅದು ಅಜ್ಞಾನ.
:ವಿದ್ಯೆ ಎಂದರೆ ಉಪಾಸನೆ , ಆತ್ಮ ಜ್ಞಾನದ ಮಾರ್ಗ ಎಂಬ ಅರ್ಥಗಳಿವೆ. ಲೌಕಿಕ ಧರ್ಮವನ್ನು ಬಿಟ್ಟು ಕೇವಲ ಆತ್ಮ ಜ್ಞಾನದ ಮಾರ್ಗ ಒಂದನ್ನೇ ಅನುಸರಿಸುವವನು ಇನ್ನೂ ಹೆಚ್ಚಿನ ಕತ್ತಲೆಯನ್ನು ಸೇರುತ್ತಾನೆ ಎಂದಿದೆ. ಕೇವಲ ವಿದ್ಯೆಯೊಂದನ್ನೇ ನಂಬಿ ಜಗತ್ತನ್ನು ತಿರಸ್ಕರಿಸಿದರೆ ಅದೂ ಕತ್ತಲೆ. ಉಪವಾಸವಿರಬೇಕು ಇಲ್ಲವೇ ಪರಾವಲಂಬಿಯಾಗಿ ಬಾಳಬೇಕು, ಇದು ಹೆಚ್ಚಿನ ತಪ್ಪು ಮತ್ತು ಅಜ್ಞಾನ ಎನ್ನುವುದು ಉಪನಿಷತ್ಕಾರನ ಭಾವವಿರಬೇಕು ( ೯)
ಆದರೆ ಕೆಲವರು ವಿದ್ಯೆಯೇ ಎಂದರೆ ಜ್ಞಾನಕ್ಕಾಗಿ ಕರ್ಮತ್ಯಾಗ ಮಾಡುವುದೇ ಶ್ರೇಷ್ಠ ಎನ್ನುತ್ತಾರೆ. ಮತ್ತೆ ಕೆಲವರು ಲೌಕಿಕ ಧರ್ಮವನ್ನು ಬಿಡದೆ ಪಾಲಿಸುವುದೇ ಉತ್ತಮ ಎನ್ನತ್ತಾರೆ. ( ಸಂನ್ಯಾಸವೋ, ಸಂಸಾರವೋ, ಯಾವುದು ಉತ್ತಮ ಇದರ ನಿರ್ಣಯಕ್ಕಾಗಿಯೇ ಧರ್ಮವ್ಯಾಧನ ಕಥೆ ಇದೆ) (೧೦)
ಆದ್ದರಿಂದ ಸಮನ್ವಯವೇ ಜೀವನದ ಸೂತ್ರ. ಕಾಯಕದಿಂದ ಹೊಟ್ಟೆ ತುಂಬಿಸಿಕೊಳ್ಳಬೇಕು, ಜ್ಞಾನ ಸಾಧನೆಯಿಂದ ಅಮೃತತ್ವ ವನ್ನು ಪಡೆಯಬೇಕು. ಜ್ಞಾನಿಯಾದರೂ ಕಾಯಕವನ್ನು ತಿರಸ್ಕರಿಸಬಾರದು. ಎಂಬುದು ಸರಳ ಅರ್ಥ. ಸಂಸಾರಿಕರೂ ಸಾಧನೆಯಿಂದ ಜ್ಞಾನಿಗಳಾಗಿ ಬಾಳಿರುವ ಉದಾಹರಣೆ ಉಪನಿಷತ್ತುಗಳಲ್ಲಿಯೂ ಪುರಾಣಗಳಲ್ಲಿಯೂ ಇದೆ.
:ಸಾಂಪ್ರದಾಯಕ ಅರ್ಥ:- ಶುದ್ಧ ಜ್ಞಾನ ಮಾರ್ಗವನ್ನು ಅನುಸರಿಸದೆ, ಆತ್ಮ ವಿಚಾರ ಮಾಡದೆ, ಕೇವಲ ಉಪಾಸನೆ ಮಾಡುವವನು ಹೆಚ್ಚಿನ, ಕತ್ತಲೆ ಅಥವಾ ಅಜ್ಞಾನವನ್ನು ಹೊಂದುತ್ತಾನೆ. ವಿದ್ಯೆ ಎಂದರೆ ಉಪಾಸನೆ ಎಂದೂ ಅರ್ಥವಿದೆ ಶ್ರೀಶಂಕರರು ಈ ಅರ್ಥವನ್ನೇ ಹಿಡಿದಿದ್ದಾರೆ: [[ಅವಿದ್ಯೆ]]ಯಾದ ಯಜ್ಞ ಯಾಗಗಳಿಂದ ಅಥವಾ ವಿದ್ಯೆ ಯಾದ ಉಪಾಸನಾ ಅಥವಾ ಯೋಗಸಾದನೆ ಯಿಂದ ಪೂರ್ಣ ಜ್ಞಾನ ದೊರಕಲಾರದು; ಕರ್ಮಫಲದಿಂದ ಜ್ಞಾನವುಂಟಾದರೆ ಕರ್ಮಫಲವಾದ್ದರಿಮದ ಜ್ಞಾನವು ನಶ್ವರವೆಂದು ಹೇಳಿದಂತಾಗುತ್ತದೆ, ಜ್ಞಾನವು ನಶ್ವರವಲ್ಲ; ಆದ್ದರಿಂದ ವಿಚಾರದಿಂದಲೇ ಜ್ಞಾನವುಂಟಾಗುವುದು. ಕರ್ಮವೆಲ್ಲಾ ಚಿತ್ತ ಶುದ್ಧಿಗಾಗಿ ಇರುವುದು. (ಕರ್ಮ) ಸಂನ್ಯಾಸ ಮತ್ತು ವಿಚಾರದಿಂದ ಮೋಕ್ಷ ಅಥವಾ ಜ್ಞಾನ ಎಂಬುದು ಶ್ರೀ ಶಂಕರರ ಅರ್ಥ. ಮುಂದಿನ ಶ್ಲೋಕಗಳಿಗೂ ಅವರು ಇದೇ ಬಗೆಯ ಅರ್ಥ ಮಾಡಿದ್ದಾರೆ. (೧೧) ಆದರೆ ಕರ್ಮಯೋಗ ನಿರತರಾಗಿದ್ದು ಸಂಸಾರಿಗಳೂ ಆಗಿದ್ದು, ಜ್ಞಾನಿಗಳಾಗಿರುವವರ ಉದಾಹರಣೆಗಳು ಬಹಳ ಇರುವುದನ್ನು ನಾವು ಕಾಣುತ್ತೇವೆ.
==ಮಂತ್ರ ೧೨, ೧೩, ೧೪==
:'''ಮಂತ್ರ ೧೨,'''
* ಅಂಧಂತಮಃ ಪ್ರವಿಶಂತಿ
* ಯೇS ಸಂಭೂತಿಮುಪಾಸತೇ, |
* ತತೋ ಭೂಯ ಇವ ತೇ ತಮೋ
* ಯ ಉ ಸಂಭೂತ್ಯಾಂ (ಗ್ಂ) ರತಾಃ ||೧೨||
;ಅಂಧಂತಮಃ = ಕತ್ತಲೆಯನ್ನು, ಪ್ರವಿಶಂತಿ = ಪ್ರವೇಸಿಸುತ್ತಾರೆ; ಯೇ = ಯಾರು, ಅಸಂಭೂತಿಂ = ವ್ಯಕ್ತವನ್ನು (ಜಗತ್ತು - ಅಸಂಭವ, ಮಾಯೆ), ಉಪಾಸತೇ = ಉಪಾಸಿಸುತ್ತಾರೋ; ತತಃ = ಅಲ್ಲಿಂದ, ಅದಕ್ಕಿಂತ, ಭೂಯಃ = ಹೆಚ್ಚಿನ, ಇವ = ಆಗಿರುವ, ತೇ = ಅವರು, ತಮಃ = ಕತ್ತಲೆಯನ್ನು, ಯೇ = ಯಾರು, ಉ = ನಿಜವಾಗಿಯೂ, ಸಂಭೂತ್ಯಾಂ = ಅವ್ಯಕ್ತವಾಗಿರುವ (ಸಂಭವ, ಅವ್ಯಕ್ತ, ಸಗುಣ ಬ್ರಹ್ಮ), ರತಾಃ = ಆಸಕ್ತರಾಗಿರುವವರು.(ವಿನೋಬಾ)
;ಅವ್ಯಕ್ತವನ್ನು ಉಪಾಶಿಸುವವರು ಕತ್ತಲೆಯ ಪ್ರಪಂಚವನ್ನು ಪ್ರವೇಶಿಸುತ್ತಾರೆ. ವ್ಯಕ್ತವನ್ನು ಉಪಾಶಿಸುವವರು ಇನ್ನೂ ಹೆಚ್ಚಿನ ಕತ್ತಲೆಯ ಪ್ರಮಂಚವನ್ನು ಪ್ವೇಶಿಸುತ್ತಾರೆ.
* * ಪದ್ಯ ೧೨:
* ಕತ್ತಲೆಯ ಸೇರುವನು,
* ಸಂಭೂತಿಯುಪಾಸಕನು |
* ಕಗ್ಗತ್ತಲೆಯ ಹೊಗುವನವ,
* ಅಸಂಭೂತಿ ರತನು ||
* (ಕತ್ತಲೆಯ ಸೇರುವನು ಅಸಂಭೂತಿಯ ಉಪಾಸಕನು; ಕಗ್ಗತ್ತಲೆಯ ಹೊಗುವನು ಅವ-ಅವನು ,-ಸಂಭೂತಿ ರತನು)
:'''ಮಂತ್ರ ೧೩'''
* ಅನ್ಯದೇವಾಹುಃ ಸಂಭವಾತ್,
* ಅನ್ಯದಾಹುರಸಂಭವಾತ್ |
* ಇತಿ ಶುಶ್ರುಮ ಧೀರಾಣಾಂ,
* ಯೇನಸ್ತದ್ವಿಚಚಕ್ಷಿರೇ ||೧೩||
;ಪದವಿಭಾಗ - ಅರ್ಥ ≈ ಅನ್ಯತ್ = ಬೇರೆಯ, ಏವ = ನಿಜವಾಗಿಯೂ, ಆಹುಃ = ಹೇಳುತ್ತಾರೆ; ಸಂಭವಾತ್ = ಅವ್ಯಕ್ತಕ್ಕಿಂತ (ಸಂಭವ), ಅನ್ಯತ್ = ಬೇರೆಯ, ಆಹುಃ = ಹೇಳುತ್ತಾರೆ; ಅಸಂಭವಾತ್ = ವ್ಯಕ್ತಕ್ಕಿಂತ (ಅಸಂಭವ - ಅವಿದ್ಯೆಯ ತೋರಿಕೆಯದು ಜಗತ್ತು), ಇತಿ = ಹೀಗೆ, ಶುಶ್ರುಮ = ಕೇಳಿದ್ದೇವೆ, ಧೀರಾಣಾಂ = ತ್ತತ್ವ ವೇತ್ತರಿಂದ, ಯಃ = ಯಾರು, ನಃ = ನಮಗೆ, ತತ್ = ಅದನ್ನು, ವಿಚಚಕ್ಷಿರೇ = ತಿಳಿಹೇಳಿದ್ದಾರೋ.
;ತಾತ್ಪರ್ಯ ≈ ಅದು (ಆತ್ಮ ತತ್ವವು) ವ್ಯಕ್ತಕ್ಕಿಂತಲೂ ಬೇರೆಯಾದುದು;ಅವ್ಯಕ್ತಕ್ಕಿಂತಲೂ ಬೇರೆಯಾದುದು. ಈ ರೀತಿ ನಮಗೆ ತಿಳಿಸಿ ಹೇಳಿದ ಗುರುಗಳಿಂದ ನಾವು ಕೇಳಿದ್ದೇವೆ.
* '''ಪದ್ಯ ೧೩''' :
* ಸಂಭೂತಿಯೇ ಹಿರಿದೆಂಬರು ,
* ಕೆಲವರರಿತವರು
* ಅಸಂಭೂತಿ ಗರಿಮೆಯದೆಂದು
* ಮತ್ತೆ ಕೆಲಬರ ಮತವು ||೧೩||
* (ಸಂಭೂತಿಯೇ ಹಿರಿದು ಎಂಬರು ಕೆಲವರು ಅರಿತವರು : ಅಸಂಭೂತಿ ಗರಿಮೆಯದು- ಹೆಚ್ಚಿನದು ಎಂದು ಮತ್ತೆ ಕೆಲಬರ-ಕೆಲವರ ಮತವು-ಅಭಿಪ್ರಾಯವು)
:'''ಮಂತ್ರ ೧೪'''
* ಸಂಭೂತಿಂ ಚ ವಿನಾಶಂ ಚ,
* ಯಸ್ತದ್ವೇದೋಭಯಂ ಸಹ |
* ವಿನಾಶೇನ ಮೃತ್ಯುಂ ತೀರ್ತ್ವಾ
* ಸಂಭೂತ್ಯಾಮೃತಮಶ್ನುತೇ ||೧೪||
;ಪದವಿಭಾಗ ಮತ್ತು ಅರ್ಥ - ಸಂಭೂತಿಂ = ಅವ್ಯಕ್ತ, ಚ = ಮತ್ತು, ವಿನಾಶಂ = ಜಗತ್ತ್ತು (ವ್ಯಕ್ತ ವಿದ್ಯೆ, ಕರ್ಮ), ಚ = ಮತ್ತು, ಯಃ = ಯಾರು, ತತ್ = ಅದನ್ನು ವೇದ = ತಿಳಿಯುತ್ತಾನೋ, ಉಭಯಂ = ಎರಡನ್ನೂ, ಸಹ = ಜೊತೆಗೆ, ವಿನಾಶೇನ = ಸಗುಣಾರಾಧನೆ, ಜಗತ್ತಿನ, (ಕರ್ಮದ ಮೂಲಕ), ಮೃತ್ಯುಂ = ಮೃತ್ಯುವನ್ನು, ತೀರ್ತ್ವಾ = ದಾಟಿ, ಸಂಭೂತ್ಯಾ = ನಿರ್ಗುಣಾರಾಧನೆಯ ಮೂಲಕ (ಸಗುಣ ಬ್ರಹ್ಮದ ಸತ್ಯತೆಯನ್ನು ಅರಿಯುವುದರ ಮೂಲಕ, ಈ ಎರಡರ ಅಸತ್ಯತೆಯನ್ನು ಅರಿಯುವುದರ ಮೂಲಕ), ಅಮೃತಂ = ಅಮೃತತ್ವವನ್ನು ಅಶ್ನುತೇ = ಪಡೆಯುತ್ತಾರೆ.
* '''ಪದ್ಯ ೧೪''' :
* ಸಂಭೂತಿಯ ಮತ್ತೆ ವಿನಾಶದ,
* ಆಂತರ್ಯವನರಿತು |
* ವಿನಾಶದಿಂ ಮೃತ್ಯುವನು ದಾಟಿ,
* ಸಂಭೂತಿಯಿಂ ಅಮೃತತ್ವವನು ಪಡೆಯುವುದು ||
* (ಸಂಭೂತಿಯ ಮತ್ತೆ -ಆನಂತರ ವಿನಾಶದ ಆಂತರ್ಯವನು ಅರಿತು, ವಿನಾಶದಿಂ-ವಿನಾಶದಿಂದ ಮೃತ್ಯುವನು ದಾಟಿ ಸಂಭೂತಿಯಿಂ-ಸಂಭೂತಿಯಿಂದ
ಅಮೃತತ್ವವನು ಪಟೆಯುವುದು)
* ಸಂಭೂತಿ, ಅಸಂಭೂತಿ ಪದಗಳಿಗೆ ಅನೇಕ ಬಗೆಯ ಅರ್ಥ ಮಾಡಿದ್ದಾರೆ. ಅಸಂಭೂತಿ ಎಂದರೆ ಜಗತ್ತು ಅಥವಾ ಜಗದ್ರೂಪದಲ್ಲಿರುವ ಹಿರಣ್ಯ ಗರ್ಭ. ಬ್ರಹ್ಮ . ಸಂಭೂತಿ ಎಂದರೆ ಪ್ರಕೃತಿ, ಮಾಯಾಶಕ್ತಿ, ಅಥವಾ ಪ್ರಾಪಂಚಿಕ ಜಗತ್ತು . ಸಗುಣ ಬ್ರಹ್ಮನನ್ನು ಉಪಾಸಿಸುವವರೂ, ಮಾಯಾಶಕ್ತಿಯನ್ನು ಉಪಾಸಿಸಿ ಸುವವರೂ ಉತ್ತಮ ಲೋಕಗಳನ್ನೂ, ಅಣಿಮಾದಿ ಅಷ್ಟ ಸಿದ್ಧಿಗಳನ್ನೂ ಪಡೆಯಬಹುದು, ಆದರೆ ಆತ್ಮ ಜ್ಞಾನವನ್ನು ಪಡೆಯಲಾರರು; ಇದು ಪಾರಂಪರಿಕ ಅರ್ಥ.
ಸರಳವಾದ ಅರ್ಥ : ಅಸಂಭೂತಿಯನ್ನು ಎಂದರೆ, ಬದಲಾವಣೆ ಹೊಂದುವ ಈ ಜಗತ್ತನ್ನು ಅಥವಾ ಲೌಕಿಕ ಸುಖ ಭೋಗಗಳು. ಅದರಲ್ಲಿ ಮಳುಗಿರುವರೋ, ಯಾರು ಪರಮಾತ್ಮನನ್ನು ಮರೆತು ನಶ್ವರವಾದ ಲೌಕಿಕ ಸುಖ ಭೋಗಗಳಲ್ಲಿ ಮುಳಗಿರುವರೋ ಅವರು ಕತ್ತಲೆಯನ್ನು ಸೇರುವರು ಎಂದರೆ ಅಜ್ಞಾನದಲ್ಲಿ ಇರುವರು. ಯಾರು ಜಗತ್ತನ್ನು ತಿರಸ್ಕರಿಸಿ ಪ್ರಾಪಂಚಿಕ ಕರ್ತವ್ಯಗಳನ್ನು ಮರೆತು ದೇಹ ದಂಡನೆ ಮಾಡುತ್ತಾ ಅವ್ಯಕ್ತವಾದ ಬ್ರಹ್ಮವೊಂದನ್ನೇ ಉಪಾಸನೆ ಮಾಡುವರೋ ಅವರು ಹೆಚ್ಚಿನ ಕತ್ತಲೆಯನ್ನು ಸೇರುತ್ತಾರೆ, (೧೨)
* ಕೆಲವು ಪ್ರಾಜ್ಞರು ಪ್ರಾಪಂಚಿಕ ಸುಖವೂ, ಕಾಯಕವೂ, ಇಹ ಲೋಕದ ಧರ್ಮವೂ ಹೆಚ್ಚಿನದೆಂದು ಹೇಳುತ್ತಾರೆ. ವಿದ್ಯೆಯನ್ನು ಪಡೆದು ಧರ್ಮದಿಂದ ಹಣಗಳಿಸಿ ಪ್ರಾಪಂಚಿಕ ಸುಖವನ್ನು ಅನುಭವಿಸತ್ತಾ ಪರೋಪಕಾರಿಯಗಿ ಬಾಳುವುದು ಒಂದು ಬಗೆಯ ಆದರ್ಶ ಜೀವನ ( ಮೂರು ಪರುಷಾರ್ಥಗಳು-ಧರ್ಮ, ಅರ್ಥ, ಕಾಮ.). ಮತ್ತೆ ಕೆಲವರು ಜಗತ್ತು ನಶ್ವರವೆಂದೂ, ಬ್ರಹ್ಮ ಜ್ಞಾನವೇ ಶ್ರೇಷ್ಠವೆಂದು ಹೇಳುತ್ತಾರೆ. (ನಾಲ್ಕನಯ ಪುರುಷಾರ್ಥ -ಮೋಕ್ಷವೊಂದೇ ಶ್ರೇಷ್ಠ) (೧೩)
* (ಸರಳ ಅರ್ಥ) ಜಗತ್ತು (ಮಾಯೆ) ಮತ್ತು ಬ್ರಹ್ಮ (ಅವ್ಯಕ್ತ) (ಸಂಭೂತಿ ಮತ್ತು ಅಸಂಭೂತಿ) ಈ ತತ್ವಗಳನ್ನು ಅರ್ಥಮಾಡಿಕೊಳ್ಳಬೇಕು. ಯಾರು ಜಗತ್ತಿನಲ್ಲಿ ಇತರರ ಹಿತವನ್ನೂ , ಪ್ರಾಣ ಧಾರಣೆಗೆ ಬೇಕಾದ ಕಾಯಕವನ್ನೂ, ಮಾಡುತ್ತಾ (ಮೃತ್ಯುವನ್ನು ದಾಟಿ- ಮೃತ್ಯುವನ್ನು ಎಂದರೆ ಹಸಿವೆಯನ್ನು ತಣಿಸುವ ಮತ್ತು ಇತರೆ ಅಗತ್ಯಗಳನ್ನು ದುಡಿಮೆಯಿಂದ ಪೂರೈಸಿಕೊಡು,) ಸರ್ವಾಂತರ್ಯಾಮಿಯಾದ ಪರಬ್ರಹ್ಮನನ್ನು ಸಾಕ್ಷಾತ್ಕರಿಸಿಕೊಳ್ಳವನೋ ಅವನು ಹಸಿವು, ರೋಗ, ಮೊದಲಾದ ದುಃಖರೂಪವಾದ ಮೃತ್ಯು ವನ್ನು ದಾಟಿ ಅಮೃತತ್ವವನ್ನು ಪಡೆಯುತ್ತಾನೆ. (೧೪). ಈ ಮೇಲಿನ ಆರು ಪದ್ಯಗಳು ಹುಟ್ಟಿನಿಂದಲೇ ಜ್ಞಾನಿಗಳಾದವರಿಗೂ, ಜನ್ಮಾಂತರದಲ್ಲಿ ಸಾಧನೆ ಮಾಡಿ ಕೇವಲ ಮೋಕ್ಷ ಸಾಧನೆಗಾಗಿಯೇ ಜನಿಸಿದವರಿಗೂ ಅನ್ವಯಿಸದು.
* ಈ ಆರು ಮಂತ್ರದ ಸರಳಾರ್ಥವು ಮೊದಲನೆಯ ಮೂರು ಮಂತ್ರದ ಜೀವನ ಸೂತ್ರದ ನಿಯಮಕ್ಕೆ ಅನುಗುಣವಾಗಿದೆ. ಪ್ರಾಚೀನ ಋಷಿಗಳು ಗೃಹಸ್ಥರಾಗಿದ್ದು ಪಶುಪಾಲನೆ ಕೃಷಿಯನ್ನು ಅವಲಂಬಿಸಿ ಜೀವನ ಮಾಡುತ್ತಾ ಬ್ರಹ್ಮ ಜ್ಞಾನಿಗಳಾಗಿ ಲೋಕ ಕಲ್ಯಾಣ ಕೆಲಸದಲ್ಲಿಯೂ ತೊಡಗಿರುತ್ತಿದ್ದರು. ಅದು ಅವರ ಜೀವನ ಮತ್ತು ಜೀವನ ಸೂತ್ರವೂ ಆಗಿತ್ತು. ಪ್ರಾಚೀನ ಋಷಿಗಳ ಜೀವನ ಈ ಮಂತ್ರಗಳ ಸಂಪ್ರದಾಯಿಕ ಅರ್ಥಕ್ಕಿಂತ ಸರಳ ಅರ್ಥಕ್ಕೇ ಹೊಂದಿಕೊಳ್ಳತ್ತದೆ.
*ಮಂದಿನದು ಸಾಧಕನ ಕೊನೆಯ ಹಂತದ ಪ್ರಾರ್ಥನೆ ;
==ಮಂತ್ರ ೧೫ ==
* ಹಿರಣ್ಮಯೇನ ಪಾತ್ರೇಣ
* ಸತ್ಯಸ್ಯಾಪಿ ಹಿತಂ ಮುಖಂ |
* ತತ್ವಂ ಪೂಷನ್ನಪಾವೃಣು
* ಸತ್ಯ ಧರ್ಮಾಯ ದೃಷ್ಟಯೇ ||೧೫|
;ಪದವಿಭಾಗ ಮತ್ತು ಅರ್ಥ;- ಹಿರಣ್ಮಯೇನ = ಸುವರ್ಣಮಯ, ಪಾತ್ರೇಣ = ಪಾತ್ರೆಯಿಂದ, ಸತ್ಯಸ್ಯ = ಸತ್ಯದ, ಅಪಿಹಿತಂ =ಮುಚ್ಚಲ್ಪಟ್ಟಿದೆ, ಮುಖಂ = ಮುಖವು, | ತತ್ =ಅದನ್ನು, ತ್ವಂ = ನೀನು, ಪೂಷನ್ = ಹೇ ಸೂರ್ಯನೇ ಅಪಾವೃಣು = ಸರಿಸು,(ತೆರೆದು ತೋರಿಸು) ಸತ್ಯ ಧರ್ಮಾಯ = ಸತ್ಯಧರ್ಮದ ಉಪಾಸಕನಾದ ನನಗೆ, ದೃಷ್ಟಯೇ =ದರ್ಶನಕ್ಕಾಗಿ.
;ತಾತ್ಪರ್ಯ = ಸತ್ಯದ (ಪರಮಾತ್ಮನ) ಮುಖವು ಚಿನ್ನ ಮಯ ಪಾತ್ರೆಯಿಂದ ಮುಚ್ಚಲ್ಪಟ್ಟಿದೆ. ಹೇ ವಿಶ್ವ ಪೋಷಕನಾದ ಪ್ರಭುವೇ ಸತ್ಯ ಧರ್ಮದ ಉಪಾಸಕನಾದ ನನಗೆ ಸತ್ಯ ದರ್ಶನಕ್ಕಾಗಿ ಅದನ್ನು ತೆಗಿ, ಸರಿಸು.
* '''ಪದ್ಯ ೧೫''' :
* ಸತ್ಯವನು ಮುಚ್ಚಿಹುದು
* ಮೆರುಗು ಚಿನ್ನದ ಪಾತ್ರೆ |
* ಅದ ಸರಿಸಿ ದರುಶನವ ಕೊಡು ವಿಶ್ವ ಪೋಷಕನೆ,
* ಸತ್ಯ ಧರ್ಮದ ದಾರಿಗನು ನಾನು ||
* ಮಾಯೆ ಮತ್ತು ಮೋಹದ (ಬಂಗಾರದ) ಪರದೆಯು ಸತ್ಯವನ್ನು ಮುಚ್ಚಿದೆ. ನಾನು ಸತ್ಯ ಧರ್ಮದ ದಾರಿಯಲ್ಲಿ ನಡೆಯುವವನು, ಹೇ, ವಿಶ್ವ ಪೋಷಕನಾದ ಪ್ರಭೋ, ಆ ಚಿನ್ನದ ಮುಸುಕನ್ನು ಸರಿಸಿ ನನಗೆ ನಿನ್ನ (ಸತ್ಯದ) ದರ್ಶನವನ್ನು ಕೊಡು. ಇದು ಸಾಧಕನ ಪ್ರಾರ್ಥನೆ. ಏಕೆಂದರೆ ಎಷ್ಟೇ ಸಾಧನೆ ಮಾಡಿದರೂ, ದೇವನ ಕರುಣೆ ಇಲ್ಲದೆ ಸತ್ಯ ದರ್ಶನವಿಲ್ಲ.
==ಮಂತ್ರ ೧೬ ==
* ಪೂಷನ್ ಏಕ-ಋಷೇ ಯಮ ಸೂರ್ಯ
* (ಪೂಷನ್ನೇಕರ್ಷೇ ಯಮಸೂರ್ಯ)
* ಪ್ರಾಜಾಪತ್ಯ ವ್ಯೂಹ ರಶ್ಮೀನ್ ಸಮೂಹ |
* ತೇಜೋ ಯತ್ತೇ ರೂಪಂ ಕಲ್ಯಾಣತಮಂ,
* ತತ್ತೇ ಪಶ್ಯಾಮಿ,
* ಯೋSಸಾವಾಸೌ ಪುರುಷಃ ಸೋSಹಮಸ್ಮಿ ||
;ಪದವಿಭಾಗ ಅರ್ಥ;- ಪೂಷನ್ =ಹೇ ಪೋಷಕನೇ, ಏಕ-ಋಷೇ = ಒಬ್ಬನಾಗಿ ಚಲಿಸುವವನೇ, ನೋಡುವವನೇ (ನಿರೀಕ್ಷಣೆ ಮಾಡುವವನೇ), ಯಮ = ನಿಯಾಮಕನೇ, ಸೂರ್ಯ =ಸೂರ್ಯನೇ, ಪ್ರಾಜಾಪತ್ಯ = ಪ್ರಜೆಗಳನ್ನು ಪಾಲಿಸುವವನೇ, ವ್ಯೂಹ = ತೆರೆದು ಸರಿಸು, ರಶ್ಮೀನ್ ಸಮೂಹ = ರಶ್ಮಿಗಳ ಸಮೂಹವನ್ನು,| ತೇಜಃ = ತೇಜೋಮಯವಾದ, ಯತ್ = ಯಾವ, ರೂಪಂ ಕಲ್ಯಾಣತಮಂ = ಕಲ್ಯಾಣ ತಮವಾದ ರೂಪವನ್ನು, ತತ್ =ಅದು, ತೇ = ನಿನ್ನ, ; ಪಶ್ಯಾಮಿ = ನೋಡುತ್ತಿದ್ದೇನೆ, ಯಃ ಯಾರು, ಅಸೌ = ಈ, ಅಸೌ = ಅದೇ, ಪುರುಷಃ = ಪುರುಷನು, ಸಃ = ಅವನು, ಅಹಂ = ನಾನು, ಅಸ್ಮಿ = ಆಗಿದ್ದೇನೆ.
;ತಾತ್ಪರ್ಯ =ಹೇ ಪೋಷಕನೇ, ನೀನೇ ವಿಶ್ವದ ಪೋಷಣ ಕರ್ತ, ನೀನೊಬ್ಬನೇ ನೋಡುತ್ತಿರುವವನು,ಉತ್ತಮ ಪ್ರವರ್ತಕನೂ ನೀನೆ. ನೀನೇ ಸರ್ವರನ್ನೂ ಪ್ರಜೆಗಳಂತೆ ಪಾಲನೆ ಮಾಡತಕ್ಕವನು. ನಿನ್ನ ಈ ಪೂಷಣಾದಿ ರಶ್ಮಿಯನ್ನು ತೆರೆದು, ಒಟ್ಟುಗೂಡಿಸಿ, ತೋರಿಸು. ಓ ನಿನ್ನ ತೇಜಸ್ವಿಯಾದ ಪರಮ ಕಲ್ಯಾಣಮಯ ರೂಪವನ್ನು ನಾನು ಈಗ ನೋಡುತ್ತಿದ್ದೇನೆ. ಆ ಪರಾತ್ಪರನಾದ ಪುರುಷ ಯಾವನಿರುವನೋ ಅವನು ನಾನೇ.
* '''ಪದ್ಯ ೧೬''' :
* ಪೋಷಕನೆ, ನಿರೀಕ್ಷಕನೆ, ಸೂರಿಯನೆ, ನಿಯಾಮಕನೆ,
* ಪ್ರಜಾಪಾಲಕನೆ, ನಿನ್ನ ಸುಡು ಬೆಳಕನೋಸರಿಸೋ,|
* ನಿನ್ನ ಆನಂದಮಯ ತೇಜವನು ನೋಡುವೆನು,
* ಓ ಕಂಡೆ ನಾ ನಿನ್ನ! ನೀನೆ ನಾನೆಂದರಿತೆನೆಲಾ ! ||
* (ಬೆಳಕನು ಓಸರಿಸೋ: ನೀನೆ ನಾನೆಂದು ಅರಿತೆನೆಲಾ! )
* ಇದು ಸೂರ್ಯನ, ಹಿರಣ್ಯಗರ್ಭನ ಪ್ರಾರ್ಥನೆ, ಅಥವಾ ಸಗುಣ ಬ್ರಹ್ಮನ ಪ್ರಾರ್ಥನೆ. 'ದರ್ಶನ' ಒಂದು ವಿಶಿಷ್ಠ ಆನಂದಮಯ ಬೆಳಕಿನ ರೂಪ. ಆದರೆ ಸಾಧಕನಿಗೆ ಕೊನೆಯಲ್ಲಿ, 'ಸೋSಹಮಸ್ಮಿ ' 'ಅವನೇ ನಾನು' ಎಂಬ ಪರಬ್ರಹ್ಮದ ಅನುಭೂತಿ (ವಿಶೇಷ ಅನುಭವ)-ಯಾಗಿದೆ ಎಂದು ತಿಳಿಯಬಹುದು. ಪರಬ್ರಹ್ಮದಲ್ಲಿ ಮನಸ್ಸು ಚಿತ್ತಗಳು ಲೀನ ವಾದಮೇಲೆ ನಾನು ನೀನು ಎಂಬ ಭಾವನೆಯೇ ಉಳಿಯುವುದಿಲ್ಲ. ಕೇವಲ ಔಪಚಾರಿಕವಾಗಿ ಕಂಡೆ, ನಾನು-ನೀನು ಎಂಬ ಪದಗಳನ್ನು ಉಪಯೋಗಿಸಿದೆ. ಒಂದೇ ಆದ ಮೇಲೆ ಕಾಣುವುದು ಇಲ್ಲ- ಅನುಭವ ಅಷ್ಟೇ. (೧೬)
==ಮಂತ್ರ ೧೭==
* ವಾಯುರನಿಲಮಮೃತಂ,
* ಅಥೇದಂ ಭಸ್ಮಾಂತಂ ಶರೀರಂ |
* ಓಂ ಕ್ರತೋ ಸ್ಮರ ಕೃತಂ ಸ್ಮರ
* ಕ್ರತೋ ಸ್ಮರ ಕೃತಂ ಸ್ಮರ ||೧೭||
;ಪದವಿಭಾಗ ಮತ್ತು ಅರ್ಥ;-ವಾಯುಃ ಅನಿಲಂ = -ಗಾಳಿ, ಪ್ರಾಣ ತತ್ವವು, ಅಮೃತಂ = ಸಾವಿಲ್ಲದ, ಅಥಃ = ಅನಂತರ, ಇದಂ = ಈ, ಭಸ್ಮಾಮತಂ = ಭಸ್ಮವಾಗಲಿ, ಶರೀರಂ = ಈ ಶರೀರವು, ಓಂ = ಓಂ, ಕ್ರತೋ = (ಮನಸ್ಸೇ) ಸ್ಮರ = ಸ್ಮರಿಸು, ಕೃತಂ = ಮಾಡಿರುವುದನ್ನು, ಇದರ ಸೃಷ್ಠಿಯನ್ನು, ಸ್ಮರ = ಸ್ಮರಿಸು, ಕ್ರತೋ = ಹೇ ಜೀವವೇ ಸ್ಮರ = ಸ್ಮರಿಸು, ಮನಸ್ಸಿನಲ್ಲಿ ನೆನೆ,
;ತಾತ್ಪರ್ಯ = ಈ ಪ್ರಾಣವು ಚೈತನ್ಯಮಯ ಅಮೃತ ತತ್ವದಲ್ಲಿ ಲೀನವಾಗಲಿ, ಎಲೈ ಜೀವನೇ ಆತನ ಕೃತಿಯನ್ನು ತಿಳಿ, ಶರೀರ ಬೂದಿಯಾಗಲಿ, ಈಶ್ವರನು ಮಾಡಿರುವುದನ್ನು ನೆನೆ; ಆತನ ಕೃತಿಯನ್ನು ತಿಳಿ. (ಹೀಗೆ ನಾನೆಂಬ ಭಾವವು ಅಳಿಯಲಿ, ಎಲ್ಲವೂ ಅವನ ಕೃತಿಯೆಂದು ತಿಳಿದು ಮನಸ್ಸು ಅದರಲ್ಲಿ ಲೀನವಾಗಲಿ.)
* '''ಪದ್ಯ ೧೭''' :
* ಪ್ರಾಣ ಸೇರಲಿ ಅಮೃತಾತ್ಮನನು,
* ಭಸ್ಮವಾಗಲಿ ದೇಹವದು |
* ಸ್ಮರಿಸು ಕರ್ತನನು, ಮತ್ತವನ ಕಾರ್ಯವನು
* ಓಂಕಾರನನು ನೆನೆ - ಕರ್ತನನು- ಕಾರ್ಯವನು ||
* (ಅಮೃತ ಆತ್ಮನನು ; ಮತ್ತೆ ಅವನ ಕಾರ್ಯವನು )
* ಇದು ಸಾಧಕನ ಅಂತ್ಯಕಾಲದ, ದೇಹಬಿಡುವಾಗಿನ ಪ್ರಾರ್ಥನೆಯೆಂದು ಹೇಳಲ್ಪಡುತ್ತದೆ. ದೇಹವನ್ನು ಬಿಡುವಾಗ ಮೂಲ ಚೈತನ್ಯ ಸ್ವರೂಪವಾದ ಓಂ ಕಾರವನ್ನೂ ಆ ಮೂಲಕ ಕರ್ತನನ್ನೂ ನೆನೆಯಬೇಕೆಂಬುದು ತಾತ್ಪರ್ಯ. ಸಾಧಕನ ಪ್ರಾರ್ಥನೆ ಪ್ರಾಣವು ಮೂಲ ಚೈತನ್ಯ ವಾದ ಪರಮಾತ್ಮನನ್ನು ಸೇರಲಿ, ದೇಹವು ಭಸ್ಮವಾಗಲಿ, ಓ ಪರಮಾತ್ಮನೇ, ನಿನ್ನ ಮಹಿಮೆಯನ್ನು ಸ್ಮರಿಸುತ್ತೇನೆ ಪ್ರಾಣವೇ ಮುಂತಾದ ಎಲ್ಲಾ ತತ್ವಗಳೂ ಮೂಲ ತತ್ವಗಳಲ್ಲಿ ಸೇರಲಿ, - ಸೂಕ್ಷ್ಮ , ಕಾರಣ, ಸ್ಥೂಲ ಶರೀರಗಳು ಆಯಾ ತತ್ವಗಳಿಲ್ಲಿ ಸೇರಿ ಹೋಗಲಿ, ಆತ್ಮವು ಪರಮಾತ್ಮನಲ್ಲಿ ಸೇರಲಿ, ಪುನರ್ಜನ್ಮ ವಿಲ್ಲದ ಮೋಕ್ಷ ಪ್ರಾಪ್ತಿ ಯಾಗಲಿ ಎಂಬುದು ಸಾಧಕನ ಆಶಯ. ಇದು ಸಾಂಪ್ರದಾಯಿಕ ಅರ್ಥ.
* ಆದರೆ ಇದಕ್ಕೆ ಬೇರೆ ರೀತಿಯಾದ ಅರ್ಥವನ್ನೇ ಮಾಡುವುದು ಸೂಕ್ತ. ಸಾಧಕನಿಗೆ 'ಸೋಹಮಸ್ಮಿ' 'ಅವನೇ ನಾನು' ಎಂಬ ಅಪರೋಕ್ಷಾನುಭೂತಿ ಯಾದಾಗಲೇ , ಪರಮಾತ್ನನಲ್ಲಿ ಚಿತ್ತ ಲೀನವಾದಾಗಲೇ, ದೇಹಭಾವ ನಶಿಸಿ ಹೋಗಿದೆ. ಸಾಧಕನು ಸಿದ್ಧನಾಗಿ ಜ್ಞಾನಾಗ್ನಿಯಿಂದ ಕರ್ಮ, ದೇಹ, ದೃಶ್ಯ ಜಗತ್ತು, ದಗ್ಧವಾಗಿ ಜೀವಿಸಿರುವಾಗಲೇ ಮೋಕ್ಷ ಪ್ರಾಪ್ತಿ ಯಾಗಿದೆ. ಅವನು ಸಮಾಧಿ ಸ್ಥಿತಿಯಿಂದ ಎಚ್ಚರಾಗಿ ಈ ಜಗತ್ತಿನಲ್ಲಿದ್ದರೂ ಅದಕ್ಕೆ ಅಂಟಿಯೂ ಅಂಟದಂತಿರುವನು. ಅಪರೋಕ್ಷಾನುಭೂತಿಯ ಸ್ಥಿತಿಯನ್ನು ತಲುಪುವ ಸಾಧಕನ ಚಿತ್ತವ್ಯಾಪರವನ್ನು ತಿಳಿಸಲು ಈ ಪ್ರಾರ್ಥನೆ ಔಪಚಾರಿಕವಾಗಿ ಬಂದಿದೆ ಎಂಬುದು ನನ್ನ ಅಭಿಪ್ರಾಯ.
* ಕಾರಣ, ಸಾಧಕನು ಪೂರ್ಣ ಜ್ಞಾನ ಸ್ತಿತಿಗೆ ಹೋದಾಗ ಹಿಂದಿನ ನಾನು ಎಂಬ ಸಾಧಕ ಒಳಗೇ ಸತ್ತು, ಅವನಿಗೆ ಹೊಸ ಹುಟ್ಟು ಆಗಿರುತ್ತದೆ. ಈ ಪ್ರಾರ್ಥನೆ ಅಚಾನಕವಾಗಿ ತನ್ನೊಳಗೆ ತಾನಾಗಿ ಘಟಿಸಿ ಹೋಗಿರುತ್ತದೆ. ಆದ್ದರಿಂದಲೇ ಮುಂದಿನ ಮಂತ್ರ ಬಂದಿದೆ; ಸಾಧಕನು ಸಾಂಪ್ರದಾಯಿಕ ಅರ್ಥದಂತೆ ದೇಹ ತ್ಯಾಗ ಮಾಡಿದ್ದರೆ ಮುಂದಿನ ಮಂತ್ರದ ಅಗತ್ಯ ಇರುತ್ತಿರಲಿಲ್ಲ. ಹೀಗೆ ಮಾಯೆಯಿಂದ ಕಳಚಿಕೊಂಡ ಜ್ಞಾನಿಯಾದ ಸಾಧಕ ಉಳಿದವರಿಗೆ ಮಾರ್ಗದರ್ಶನ ಮಾಡುವ ದೃಷ್ಟಿಯಿಂದಲೂ, ಲೋಕಸಂಗ್ರಹಕ್ಕಾಗಿಯೂ, ಪುನಃ ಮಾಯೆಯೊಳಗೆ ಸಿಗದಂತೆ ಎಚ್ಚರ ವಹಿಸಲೂ, ಗುರು ಶಿಷ್ಯರೊಡಗೂಡಿ ಹೇಳುವ ಈ ಕೆಳಗಿನ ಮಂತ್ರದಿಂದ ಉಪನಿಷತ್ತು ಕೊನೆಗೊಳ್ಳುತ್ತದೆ.
==ಮಂತ್ರ ೧೮ ==
* ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್ |
* ವಿಶ್ವಾನಿ ದೇವ ವಯುನಾನಿ ವಿದ್ವಾನ್ ||
* ಯುಯೋದ್ಧ್ಯಸ್ಮಜ್ಜುಹುರಾಣುಮೇನೋ |
* ಭೂಯಿಷ್ಠಾಂತೇ ನಮಃ ಉಕ್ತಿಂ ವಿಧೇಮ ||
* ಭೂಯಿಷ್ಠಾಂತೇ ನಮಃ ಉಕ್ತಿಂ ವಿಧೇಮ ||
;ಅಗ್ನೇ = ಹೇ ಅಗ್ನಿಯೇ, ನಯ ನೆಡೆಸು, ಸುಪಥಾ = ಸನ್ಮಾರ್ಗದಲ್ಲಿ, ರಾಯೇ = ಆನಂದಮಾರ್ಗದಲ್ಲಿ ಹೋಗಲು, (ಕರ್ಮಫಲ ಅನುಭವಿಸುವುದಕ್ಕಾಗಿ), ಅಸ್ಮಾನ್ = ನಮ್ಮನ್ನು; ವಿಶ್ವಾನಿ = ಎಲ್ಲಾ, ದೇವ = ಹೇ ದೇವ ತತ್ವವೇ, ವಯುನಾನಿ = ಮಾರ್ಗಗಳನ್ನು (ತತ್ವಗಳನ್ನೂ), ವಿದ್ವಾನ್ = ತಿಳಿದುಕೊಂಡಿರವೆ, ಯುಯೋಧಿ = ನಾಶಗೊಳಿಸು, ಅಸ್ಮತ್ = ನಮ್ಮ, ಜುಹುರಾಣಾಂ = ಕುಟಿರೀತಿಯ, ಏನಃ = ಪಾಪಗಳನ್ನು, ಭೂಯೀಷ್ಟಾಂ = ನೆಲಕ್ಕೆ ಬಗ್ಗಿ, ಅನೇಕ , ತೇ = ನಿನಗೆ, ನಮ ಉಕ್ತಿಂ = ನಮಸ್ಕಾರ ವಚನಗಳನ್ನು, ವಿಧೇಮ= ಅರ್ಪಿಸುತ್ತೇವೆ.
;ತಾತ್ಪರ್ಯ = ಹೇ, ದೇದೀಪ್ಯಮಾನ ಪ್ರಭೋ! ವಿಶ್ವದಲ್ಲಿ ಅಡಗಿರುವ ಸಕಲ ತತ್ವಗಳೂ ನಿನಗೆ ತಿಳಿದಿವೆ. ನಮ್ಮನ್ನು ಸರಳ ಮಾರ್ಗದಲ್ಲಿ ಆ ಪರಮ ಆನಂದದ ಕಡೆಗೆ ಒಯ್ಯಿ.ವಕ್ರಗತಿಯ ಪಾಪದಿಂದ ನಮ್ಮನ್ನು ದೂರವಿಡು. ನಿನಗೆ ನಾವು ಪುನಃ ಪುನಃ ನಮ್ರವಾಣಿಯಿಂದ ಬಿನ್ನವಿಸುತ್ತೇವೆ. (ವಿನೋಬಾ)
* '''ಪದ್ಯ ೧೮''';
* ಓ ಬೆಳಕೆ, ನಡೆಸೆಮ್ಮ ಸನ್ಮಾರ್ಗದಲಿ |
* ಜಗದ ಜೀವನವು ಒಳಿತು ಕೆಡುಕುಗಳಾಗರವು ||
* ವಿಶ್ವ ತತ್ವಜ್ಞನು ನೀನು, ದುರಿತವನು ದೂರವಿಡು |
* ನಾವೆರಗುವೆವು ನೆಲಬಗ್ಗಿ ವಿನಯದಲಿ ನಿನಗೆ ||
* ನಾವೆರಗುವೆವು ನೆಲಬಗ್ಗಿ ವಿನಯದಲಿ ನಿನಗೆ ||
* (ಓ ಬೆಳಕೆ ನಡೆಸು ಎಮ್ಮ-ಎಮ್ಮನು-ನಮ್ಮನ್ನು, ಸನ್ಮಾರ್ಗದಲಿ , ಜಗದ ಜೀವನವು ಒಳಿತು ಕೆಡಕುಗಳ ಆಗರವು,ವಿಶ್ವ ತತ್ವಜ್ಞನು ನೀನು, ದುರಿತವನು-ಕೆಟ್ಟದ್ದನ್ನು ದೂರವಿಡು, ನಾವು ಎರಗುವೆವು ನೆಲಬಗ್ಗಿ-ಸಾಷ್ಟಾಂಗ, ವಿನಯದಲಿ ನಿನಗೆ)
* ಅಗ್ನೇ ಎಂಬುದನ್ನು ಓ ಬೆಳಕೇ ಎಂದು ಅನುವಾದಿಸಿದೆ. ಸಾಧಕನು ಅಮೃತದೆಡೆಗೆ ದೇಹಾತೀತನಾಗಿ ಹೋಗುವಾಗ ಮಾಡುವ ಪ್ರಾರ್ಥನೆ ಎಂದು ಅರ್ಥ ಮಾಡುತ್ತಾರೆ. ಆದರೆ ಸಾಧಕ 'ಅದೇ - ನಾನು' (ಆ ಪರ ತತ್ವವೇ ನಾನು))ಎಂಬ ಜ್ಞಾನ ವಾದಮೇಲೆ ಮಾಡುವ ಸಾಮೂಹಿಕ ಪ್ರಾರ್ಥನೆ ಎನ್ನಬಹುದು.
* ಜಗದ ಹಿತ ಸಾಧನೆಗ ಜ್ಞಾನಿಯಾದವನು ನೂರುಕಾಲ ಬಾಳಲು ತನ್ನನ್ನೂ ತನ್ನ ಜೊತೆಯಲ್ಲಿರುವವರನ್ನೂ ಇನ್ನು ಮುಂದೆಯೂ ಸನ್ಮಾರ್ಗದಲ್ಲಿ, ಸತ್ಯ ಧರ್ಮದ ಮಾರ್ಗದಲ್ಲಿ ನಡೆಸ ಬೇಕೆಂದು ಅಗ್ನಿಯನ್ನೇ ಶರೀರವಾಗಿ ಹೊಂದಿರುವ ಅಥವಾ ಬೆಳಕಿನ ರೂಪವಾಗಿರುವ ಭಗವಂತನಿಗೆ, ಮಾಡಿದ ಸಾಮೂಹಿಕವಾದ ಪ್ರಾರ್ಥನೆ ಇದು. ವಿಶ್ವದ ಸಕಲ ತತ್ವಗಳನ್ನೂ ತಿಳಿದಿರುವ ಭಗವಂತನಿಗೆ ಶರಣಾಗತಿಯ ಸಾಷ್ಟಾಂಗ ನಮಸ್ಕಾರ. ಭಕ್ತನು ಜ್ಞಾನಿಯಾದರೂ, ಪರಮಾತ್ಮನಲ್ಲಿ ಏಕೀಭಾವ ಹೊಂದಿದರೂ ಆತನು ಜಗದೀಶ್ವರನಾಗಲು ಸಾಧ್ಯವಿಲ್ಲ.
* ಯಜ್ಞದ ಕೊನೆಯಲ್ಲಿ ಸಾಮೂಹಿಕವಾಗಿ ಈ (೧೮ ನೇ ಮಂತ್ರವನ್ನು) ಪ್ರಾರ್ಥನೆ ಮಾಡುವುದು ಸಾಮಾನ್ಯವಾಗಿದೆ. ಕೊನೆಯ ಸಾಲನ್ನು ಎರಡು ಬಾರಿ ಹೇಳವುದು ವಾಡಿಕೆ. ಕೊನಯಲ್ಲಿ ಪುನಃ ಮೊದಲಿನ ಶಾಂತಿ ಮಂತ್ರವನ್ನು ಹೇಳಿ ಮಕ್ತಾಯ ಮಾಡುವುದು ಪದ್ಧತಿ.
*ಈ ಮಂತ್ರಗಳ ಮೊದಲ ದೃಷ್ಟಾರ ಶತರೂಪಾದೇವಿಯ ಪತಿಯಾದ ಋಷಿ ಸ್ವಾಯಂಭೂ ಮನುವೆಂದೂ, ನಂತರ ಅಥರ್ವಣ,
ಯಾಜ್ಞವಲ್ಕ್ಯ, ಕಣ್ವ, ಮಾಧ್ಯಂದಿನ ಮುನಿಗಳು ಈ ಮಂತ್ರಗಳ ಉಪದೇಶ, ದರ್ಶನ ಪಡೆದರೆಂದು ಹೇಳುತ್ತಾರೆ. (- ಬನ್ನಂಜೆ ಗೋವಿಂದಚಾರ್ಯರು)
* ಓಂ ಪೂರ್ಣಮದಃ ಪೂರ್ಣಮಿದಂ
* ಪೂರ್ಣಾತ್ಪೂರ್ಣಮುದಚ್ಯತೇ |
* ಪೂರ್ಣಸ್ಯ ಪೂರ್ಣಮಾದಾಯ
* ಪೂರ್ಣಮೇವಾವಶಿಷ್ಯತೇ ||
* ಓಂ ಶಾಂತಿಃ ಶಾಂತಿಃ ಶಾಂತಿಃ
<ref>ಶ್ರೀ ಆದಿ ಶಂಕರರ ಈಶಾವಾಸ್ಯ ಉಪನಿಷತ್ ಭಾಷ್ಯ.</ref><ref> ಶ್ರೀ ವಿನೋಬಾ ಭಾವೆಯವರ ಈಶಾವಾಸ್ಯ ಭಾಷ್ಯ-ಕನ್ನಡದಲ್ಲಿ ಅನುವಾದ ಮತ್ತು ವ್ಯಾಖ್ಯಾನ</ref><ref> ಈಶಾವಾಸ್ಯೋಪನಿಷತ್: ಸ್ವಾಮೀ [[ಆದಿದೇವಾನಂದ]]</ref><ref>ಈಶಾವಾಸ್ಯ ಉಪನಿಷತ್ - ಸ್ವಾಮಿ ಚಿನ್ಮಯಾನಂದ.</ref>
*<small>(ಕನ್ನಡ ಭಾವಾನುವಾದ ಮತ್ತು ವಿವರಣೆ : ಬಿ ಎಸ್. ಚಂದ್ರಶೇಖರ ಸಾಗರ; 2-1-2012)</small>
==ಆಧಾರ==
#. ಶ್ರೀ [[ಆದಿ ಶಂಕರ]] ರ ಈಶಾವಾಸ್ಯ ಉಪನಿಷತ್ ಭಾಷ್ಯ.
#. ಶ್ರೀ [[ವಿನೋಬಾ ಭಾವೆ]]ಯವರ ಈಶಾವಾಸ್ಯ ಭಾಷ್ಯ
#. ಕನ್ನಡದಲ್ಲಿ ಅನುವಾದ ಮತ್ತು ವ್ಯಾಖ್ಯಾನ :
#.ಈಶಾವಾಸ್ಯೋಪನಿಷತ್: ಸ್ವಾಮೀ [[ಆದಿದೇವಾನಂದ]]
#.[[ಹಿಂದೂ ಧರ್ಮ]]ದ ಪರಿಚಯ:ಎ.ಕೆ.ಶಂಕರನಾರಾಯಣ ಭಟ್
#. ಈಶಾವಾಸ್ಯ ಉಪನಿಷತ್ - ಸ್ವಾಮಿ ಚಿನ್ಮಯಾನಂದ.
== ಬಾಹ್ಯಸಂಪರ್ಕಗಳು ==
* [http://www.yoga-age.com/upanishads/isha.html Isha Upanishad] translation and commentary by Swami Paramananda]]
* [http://www.bharatadesam.com/spiritual/upanishads/isa_upanishad.php Isa Upanishad] A translation by Swami Nikhilananda
* [http://www.sacred-texts.com/hin/wyv/wyvbk40.htm Isha Upanishad as Shukla Yajurveda Adhyaya 40] (White Yajurveda Chapter 40) A translation by Ralph T.H. Griffith, 1899
* [http://www.sacred-texts.com/hin/sbe01/sbe01243.htm Isa Upanishad] translation by [[Max Mueller]]
* [http://intyoga.online.fr/isha.htm Isha Upanishad translation by [[ಶ್ರೀ ಅರವಿಂದ|Sri Aurobindo]], 1910.]
* [http://www.ancienttexts.org/library/indian/upanishads/isha.html Isha Upanishad translation by [[ಶ್ರೀ ಅರವಿಂದ|Sri Aurobindo]].]
* [http://www.odinring.de/eng/isha.htm Isha Upanishad Commentary by [[ಶ್ರೀ ಅರವಿಂದ|Sri Aurobindo]] ]
== ಉಲ್ಲೇಖಗಳು==
{{Reflist}}
[[ವರ್ಗ:ಹಿಂದೂ ಧರ್ಮ]]
[[ವರ್ಗ:ಉಪನಿಷತ್ತುಗಳು]]
gt6km9cq47jqxdaa1o78z4clbdqfsy1
ಕರ್ಣ
0
17060
1108882
1054131
2022-07-24T16:12:51Z
223.186.225.92
/* ಬಾಲ್ಯ ಮತ್ತು ವಿದ್ಯಾಭ್ಯಾಸ */
wikitext
text/x-wiki
[[File:Karna in Kurukshetra.jpg|thumb|300px|ಕುರುಕ್ಷೇತ್ರ ಯುದ್ಧದಲ್ಲಿ ಕರ್ಣ.ಇದು ೧೮೨೦ ರಲ್ಲಿ ಬಟ್ಟೆಯ ಮೇಲೆ ರಚಿಸಲಾದ ಒಂದು ಜಲವರ್ಣ ಚಿತ್ರ.]]
'''ಕರ್ಣ''' [[ಮಹಾಭಾರತ|ಮಹಾಭಾರತದ]] ಪ್ರಮುಖ ಪಾತ್ರಗಳಲ್ಲಿ ಒಬ್ಬ. ಈತ [[ಕುಂತಿ|ಕುಂತಿಯ]] ಮೊದಲ ಪುತ್ರ ಮತ್ತು [[ದುರ್ಯೋಧನ|ದುರ್ಯೋಧನನ]] ಆಪ್ತ ಮಿತ್ರ. ಇವನ [[ತಂದೆ]] ಸೂರ್ಯದೇವ. ಇವನನ್ನು ರಾಧೇಯನೆಂದೂ ಕರೆಯುತ್ತಿದ್ದರು. ಇವನು [[ಅಂಗ]] [[ದೇಶ|ದೇಶದ]] ಅಧಿಪತಿಯಾಗಿದ್ದನು. ಕರ್ಣನನ್ನು ದಾನ ವೀರ ಶೂರ ಕರ್ಣ ಎಂದು ಕರೆಯುತ್ತಾರೆ.
<ref>{{Cite web |url=http://www.karna.org/body_story_behind_karna.html |title=ಆರ್ಕೈವ್ ನಕಲು |access-date=2017-05-16 |archive-date=2010-03-23 |archive-url=https://web.archive.org/web/20100323003055/http://www.karna.org/body_story_behind_karna.html |url-status=dead }}</ref>
==ಜನ್ಮ==
*ಇವನು ಸೂರ್ಯಮಂತ್ರದಿಂದ ಮದುವೆಗೆ ಮುನ್ನ ಕುಂತಿಯಲ್ಲಿ ಜನಿಸಿದವ. "ಕರ್ಣಂಗೊಡ್ಡಿತ್ತುದಲ್ ಭಾರತಂ" ಎಂಬ ಉಕ್ತಿಗೆ ಕಾರಣನಾದ ಮಹಾವೀರ. ಇವರ್ಗಳಿನೀ ಭಾರತಂ ಲೋಕಪುಜ್ಯಂ-ಎಂದು ಹೇಳುವಲ್ಲಿ [[ಪಂಪ]] ಕರ್ಣನನ್ನು ಕುರಿತು ನನ್ನಿಯೊಳಿನತನಯಂ ಎಂದು ಪ್ರಶಂಸಿಸಿದ್ದಾನೆ. [[ಕುಂತಿಭೋಜ]]ನ ಮನೆಯಲ್ಲಿದ್ದ [[ಕುಂತಿ]] [[ದೂರ್ವಾಸ]]ನನ್ನು ಸತ್ಕರಿಸಿದ್ದಕ್ಕಾಗಿ ಮಂತ್ರಗಳ ವರಪಡೆದಿದ್ದಳಷ್ಟೆ.
*ಮಂತ್ರ ಮಾಹಾತ್ಮೆಯನ್ನು ಪರೀಕ್ಷಿಸಬೇಕೆಂಬ ಚಾಪಲ್ಯದಿಂದ ಸೂರ್ಯಮಂತ್ರ ಜಪಿಸಲು ಸೂರ್ಯನಾರಾಯಣ ಆಕೆಗೆ ಗಂಡು ಮಗುವನ್ನು ಅನುಗ್ರಹಿಸಿದ. ಲೋಕಾಪವಾದಕ್ಕೆ ಹೆದರಿದ ಕುಂತಿ ತನ್ನ ಮರುಳುತನಕ್ಕಾಗಿ ಬೆದರಿ ಆ ಹಸುಗೂಸನ್ನು ಗಂಗಾನದಿಯಲ್ಲಿ ತೇಲಿಬಿಟ್ಟಳು. ಅದು [[ಧೃತರಾಷ್ಟ್ರ|ಧೃತರಾಷ್ಟ್ರನ]] ಸಾರಥಿ ಅಧಿರಥನ ಕೈಗೆ ಸಿಕ್ಕಿತು.
*ಕವಚ ಕುಂಡಲಗಳ ಸಮೇತನಾಗಿ ಹುಟ್ಟಿದ ಆಕಾರಣಿಕ ಶಿಶುವನ್ನು ಅಧಿರಥ ತನ್ನ ಹೆಂಡತಿ ರಾಧೆಯ ಕೈಗೆ ಕೊಟ್ಟ. ಅಪೂರ್ವ ತೇಜೋಶಾಲಿಯಾದ ಆ ಮಗುವಿಗೆ [[ವಸುಷೇಣ]]ನೆಂದು ಹೆಸರಿಟ್ಟರು. ದಿನ ಕಳೆದಂತೆಲ್ಲ ಆ ಹುಡುಗನ ಕೀರ್ತಿ ಕರ್ಣಾಕರ್ಣಿಕೆಯಾಗಿ ಹರಡತೊಡಗಿದ್ದರಿಂದ ಅವನಿಗೆ ಕರ್ಣನೆಂಬ ಹೆಸರೇ ಪ್ರಚಾರಕ್ಕೆ ಬಂತು. ಇದಲ್ಲದೆ ಅವನಿಗೆ ರಾಧೇಯ, ಸೂತಪುತ್ರ, ಕಾನೀನನೆಂಬ ಸಂಬೋಧನೆಯೂ ಉಂಟು.
==ಬಾಲ್ಯ ಮತ್ತು ವಿದ್ಯಾಭ್ಯಾಸ==
*ಬಾಲ್ಯ ಕಳೆದು ಯೌವನ ಮೊದಲಾಗಲು ಕರ್ಣನಿಗೆ ಶಸ್ತ್ರ ವಿದ್ಯಾಭ್ಯಾಸದಲ್ಲಿ ಆಸಕ್ತಿ ಮೂಡಿತು. ಸೂತಪುತ್ರನಾದ ಅವನಿಗೆ ಶಸ್ತ್ರವಿದ್ಯಾಭ್ಯಾಸ ಕಲಿಸುವ ಆಚಾರ್ಯರು ದೊರೆಯಲಿಲ್ಲ. ಆಗ ಆತ ಪರುಶರಾಮನ ಬಳಿಗೆ ಬಂದು ತಾನು ವಿಪ್ರನೆಂದು ಸುಳ್ಳು ಹೇಳಿ ಧನುರ್ವಿದ್ಯಾಪಾರಂಗತ ನಾದ. ಒಂದು ದಿನ ಪರುಶುರಾಮ ಕರ್ಣನ ತೊಡೆಯಮೇಲೆ ತಲೆಯಿಟ್ಟು ನಿದ್ರಿಸುತ್ತಿದ್ದಾಗ, ಇಂದ್ರನ ಆಜ್ಞೆಯ ಮೇರೆಗೆ ಅಲರ್ಕವೆಂಬ ದುಂಬಿಯೊಂದು ಬಂದು ಆತನ ತೊಡೆಯನ್ನು ಬಗಿಯಲಾರಂಭಿಸಿತು.
* ಆಗ ತಾನು ಅಲುಗಿದರೆ ಗುರುವಿಗೆ ನಿದ್ರಾಭಂಗವಾದೀತೆಂದು ಎಣಿಸಿ ಕರ್ಣ ತನಗಾದ ಅಗಾಧ ನೋವನ್ನು ಲಕ್ಷಿಸದೆ ಹಾಗೆಯೇ ತಡೆದುಕೊಂಡಿದ್ದ. ಅವನ ರಕ್ತದ ಸೋಂಕಿನಿಂದ ಪರುಶರಾಮ ಎಚ್ಚತ್ತು, ಶಿಷ್ಯನ ವರ್ತನೆಯನ್ನು ಕಂಡು ಮೆಚ್ಚಿದರೂ ಅವನು ವಿಪ್ರನಿರಲಾರನೆಂದೂ ಕ್ಷತ್ರಿಯನೇ ಇರಬೇಕೆಂದೂ ತಿಳಿದು ಕುಪಿತನಾದ.
*ನಿಜವೃತ್ತಾಂತ ತಿಳಿದಾಗ ತನ್ನ ವ್ರತಭಂಗವಾದುದಕ್ಕೆ ಕೆರಳಿದ [[ಪರುಶುರಾಮ]] ವಿಪ್ರನೆಂದು ಸುಳ್ಳುಹೇಳಿ ಶಸ್ತ್ರವಿದ್ಯೆ ಕಲಿತಿದ್ದಕ್ಕಾಗಿ ಅವಸಾನ ಕಾಲದಲ್ಲಿ ತಾನು ಅನುಗ್ರಹಿಸಿದ ಮಹಾಸ್ತ್ರಗಳಾವುವೂ ಫಲಿಸದಿರಲಿ ಎಂದು ಕರ್ಣನಿಗೆ ಶಾಪವಿತ್ತ. ಗುರುಶಾಪದಿಂದ ಕರ್ಣ ನಿರ್ವಿಣ್ಣನಾದ. ಈ ವೇಳೆಗೆ ಹಸ್ತಿನಾವತಿಯಲ್ಲಿ ಪಾಂಡವರಿಗೂ ಕೌರವರಿಗೂ [[ದ್ರೋಣಾಚಾರ್ಯ]] ಶಸ್ತ್ರವಿದ್ಯೆಯನ್ನು ಕಲಿಸುತ್ತಿದ್ದ.
* ಆ ರಾಜಪುತ್ರರ ವಿದ್ಯಾಪರಿಣತಿಯನ್ನು ಪ್ರದರ್ಶಿಸುವುದಕ್ಕಾಗಿ ಸಕಲ ಏರ್ಪಾಡುಗಳೂ ನಡೆದಿದ್ದುವು. ಆ ಸಭೆಯಲ್ಲಿ ಪಾಂಡವ ಮತ್ತು ಕೌರವರ ಶಸ್ತ್ರಕೌಶಲ್ಯ ತಾನೇ ತಾನಾಗಿ ಮೆರೆಯಲಾರಂಭಿಸಿತ್ತು. [[ಅರ್ಜುನ]] ರಂಗಕ್ಕೆ ಪ್ರವೇಶಿಸುವುದೇ ತಡ, ಆತನನ್ನು ಅದ್ವಿತೀಯನೆಂದು ಗುರುಗಳು ಮೊದಲ್ಗೊಂಡು ಎಲ್ಲರೂ ಪ್ರಶಂಸಿಸಿದರು. ಈ ಮಾತುಗಳನ್ನು ಆಲಿಸಿದ ಕರ್ಣ ಮುಂದೆ ಬಂದು ತಾನು ಅರ್ಜುನನನ್ನು ಎದುರಿಸುವುದಾಗಿ ಸವಾಲುಹಾಕಿದ.
*ಆಗ ಅಲ್ಲಿಯೇ ಇದ್ದ [[ಕೃಪಾಚಾರ್ಯ]] ಎದ್ದುನಿಂತು ಸೂತಪುತ್ರನಾದ ಕರ್ಣನನ್ನು ಅರ್ಜುನನೊಂದಿಗೆ ಸರಿಸಮನಾಗಿ ಭಾವಿಸಲು ಸಾಧ್ಯವಿಲ್ಲವೆಂದು ವಿರೋಧಿಸಿದ. ಈ ಅಸೂಯೆಯ ಮಾತುಗಳನ್ನು ಕೇಳಿ, ಆಗತಾನೆ [[ಭೀಮ]]ನಿಂದ ಪರಾಜಿತನಾಗಿದ್ದ [[ದುರ್ಯೋಧನ]] ಮುಂದೆ ಬಂದು ಕರ್ಣನ ಪರವಾಗಿ ವಾದಿಸಿ, ಅವನಿಗೆ ಅಂಗರಾಜ್ಯಾಭಿಷೇಕವನ್ನಿತ್ತು ಗೌರವಿಸಿದ.
==ಪರಾಕ್ರಮಗಳು, ಉದಾರಗುಣ==
*ಅಂದಿನಿಂದ ಕರ್ಣನಿಗೂ ದುರ್ಯೋಧನನಿಗೂ ಅಸದೃಶವಾದ ಮೈತ್ರಿ ಮೊದಲಾಯಿತು. ದುರ್ಯೋಧನನ ಆಪ್ತಮಿತ್ರನಾದ ಕರ್ಣನ ಮೇಲ್ಮೆ ದಿನದಿನಕ್ಕೂ ವರ್ಧಿಸತೊಡಗಿತು. [[ದುಶ್ಯಾಸನ]], [[ಶಕುನಿ]] ಮತ್ತು [[ಸೈಂಧವ]]ರೊಂದಿಗೆ ಕೂಡಿ ಕರ್ಣ ಅರಸನ ಎಲ್ಲ ಕಾರ್ಯಗಳಿಗೂ ಬೆಂಬಲವನ್ನಿತ್ತನಲ್ಲದೆ ಪಾಂಡವರ ವಿನಾಶ ಕಾರ್ಯದಲ್ಲಿ ಮುಂದಾಳಾಗಿ ದುಷ್ಟಚತುಷ್ಟಯರಲ್ಲಿ ಒಬ್ಬನೆನಿಸಿದ.
*ಕರ್ಣನ ಪರಾಕ್ರಮ ಜನಜನಿತವಾಗಿ ಬೆಳಗಿದಂತೆಯೇ ಅವನ ದಾನಗುಣವೂ ವಿಖ್ಯಾತವಾಯಿತು. ಭೀಮ ದುರ್ಯೋಧನರಿಗೆ ಹೇಗೆ ಬದ್ಧವೈರವೋ ಹಾಗೆಯೇ ಕರ್ಣ ಅರ್ಜುನರಿಗೆ ಎಲ್ಲ ವಿಷಯಗಳಲ್ಲಿಯೂ ಸ್ಪರ್ಧೆ ನಡೆಯುತ್ತಿತ್ತು. ಅರ್ಜುನನ ಮೇಲ್ಮೈಯಲ್ಲಿ ಆಸಕ್ತನಾಗಿದ್ದ [[ಇಂದ್ರ]]ನಿಗೆ ಕರ್ಣನನ್ನು ಹೇಗಾದರೂ ಮಾಡಿ ನಿಶ್ಶಕ್ತನನ್ನಾಗಿ ಮಾಡಬೇಕೆಂಬ ಯೋಚನೆ ಬಲವಾಗಿ ಕಾಡಲಾರಂಭಿಸಿತು.
*ಕರ್ಣನ ಉದಾರಗುಣವನ್ನು ಕೇಳಿದ ಆತ, ಒಂದು ದಿನ ವಿಪ್ರವೇಷದಲ್ಲಿ ಕರ್ಣನಲ್ಲಿಗೆ ಬಂದು ಆತನ ಕವಚಕುಂಡಲಗಳನ್ನು ಬೇಡಿದ. ಇಂದ್ರನ ಸಂಚನ್ನು ಮೊದಲೇ ತಿಳಿದ ಸೂರ್ಯ ಕರ್ಣನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ಎಚ್ಚರಸಿದ್ದರೂ ಕರ್ಣ ತನ್ನ ಸಹಜಗುಣಕ್ಕೆ ಅನುಸಾರವಾಗಿ ತನಗೆ ರಕ್ಷೆಯಂತಿದ್ದ ಕವಚಕುಂಡಲಗಳನ್ನು ಮನಃಪೂರ್ವಕವಾಗಿ ಇಂದ್ರನಿಗೆ ಒಪ್ಪಿಸಿದ.
* ಕರ್ಣನನ್ನು ಪರೀಕ್ಷಿಸಲು ಬಂದ ಇಂದ್ರನಿಗೆ ಆ ಸೂತಪುತ್ರನ ದಾನಗುಣವನ್ನು ಕಂಡು ಸಂತೋಷವಾಯಿತು. ತನ್ನ ನಿಜಸ್ವರೂಪವನ್ನು ತೋರಿಸಿ, ಅವನಿಗೆ ಶಕ್ತ್ಯಾಯುಧವನ್ನು ಅನುಗ್ರಹಿಸಿದ. ಕವಚಕುಂಡಲ ವಿಹೀನನಾದ ಕರ್ಣನಿಗೆ ಇಂದ್ರನಿತ್ತ ಶಕ್ತ್ಯಾಯುಧದಿಂದ ಮತ್ತೊಮ್ಮೆ ರೆಕ್ಕೆ ಬಂದಂ ತಾಯಿತು. ಕೌರವರ ಉಪಟಳಗಳಿಗೆ ಗುರಿಯಾಗಿದ್ದ ಪಾಂಡವರು, ಅರಗಿನ ಮನೆಯ ವಿಪತ್ತಿನಿಂದ ಪಾರಾಗಿ, ಏಕಚಕ್ರಪುರಿಯಲ್ಲಿ ಕೆಲವು ದಿನವಿದ್ದು, ವೇಷ ಮರೆಸಿಕೊಂಡು [[ದ್ರೌಪದಿ]]ಯ ಸ್ವಯಂವರಕ್ಕೆ ಬಂದಾಗ, ಪುನಃ ಅರ್ಜುನನಿಗೂ ಕರ್ಣನಿಗೂ ಸವಾಲು ಬೀಳುವ ಸನ್ನಿವೇಶ ಒದಗಿತು. ದ್ರುಪದ ಪಣವಾಗಿಟ್ಟಿದ್ದ [[ಮತ್ಸ್ಯಯಂತ್ರ]]ವನ್ನು ಕ್ಷತ್ರಿಯ ವೀರಾಧಿವೀರರು ಭೇದಿಸದೆ ಹೋಗಲು, ಕರ್ಣ ಆ ಸಾಹಸಕ್ಕಾಗಿ ಮುಂದೆ ಬಂದ.
*ಶಸ್ತ್ರವಿದ್ಯಾಕುಶಲನಾದ ಆತ ಮತ್ಸ್ಯಕ್ಕೆ ಗುರಿಯಿಟ್ಟು ಬಾಣಬಿಡುವಷ್ಟರಲ್ಲಿ ದ್ರೌಪದಿ ಆತನನ್ನು ಸೂತಪುತ್ರನೆಂದು ಧಿಕ್ಕರಿಸಿದಳು. ಕರ್ಣ ಮ್ಲಾನವದನನಾಗಿ ಬಿಲ್ಲುಬಾಣಗಳನ್ನು ಕೆಳೆಗೆಸೆದು ತನ್ನ ಪೀಠದತ್ತ ಹಿಂತಿರುಗಿ ಬಂದ. ಅನಂತರ ಬ್ರಾಹ್ಮಣರ ಸಮೂಹದಲ್ಲಿ ವಿಪ್ರವೇಷಿಯಾಗಿದ್ದ ಅರ್ಜುನ ಎದ್ದುಬಂದು, ಜನ ಅಪಹಾಸ್ಯಮಾಡಿ ನಕ್ಕರೂ ಹಿಂತೆಗೆಯದೆ, ಮತ್ಸ್ಯಯಂತ್ರವನ್ನು ಭೇಧಿಸಿದ.
*ಪಾಂಡವರಿಗೂ ಇತರ ರಾಜರಿಗೂ ಕಾಳಗವಾಗಿ, ಪಾಂಡವರು ವಿಜಯಿಗಳಾದರು. ಈ ಸಂದರ್ಭದಲ್ಲಿ ಅರ್ಜುನ ಮತ್ತು ಭೀಮರೊಂದಿಗೆ ಕರ್ಣ ಕಾದಾಡಬೇಕಾಯಿತು. ಕೌರವನ ಪಕ್ಷ ವಹಿಸಿದ ಕರ್ಣ ತನ್ನ ಸ್ವಾಮಿಯ ಅಭೀಷ್ಟಕ್ಕೆ ಅನುಗುಣವಾಗಿ ಪಾಂಡವರಿಗೆ ಅಹಿತಗಳನ್ನೇ ಬಯಸುತ್ತಿದ್ದ. ದ್ರೌಪದಿಯ ವಸ್ತ್ರಾಪಹರಣ ಕಾಲದಲ್ಲಿಯೂ ಆತ ಉಚಿತವಾಗಿ ವರ್ತಿಸಲಿಲ್ಲ. ಪಾಂಡವರು ವನವಾಸದಲ್ಲಿದ್ದಾಗ ದುರ್ಯೋಧನನನ್ನು ಪ್ರಚೋದಿಸಿ ಅವರ ಮೇಲೆ ಎರಗುವಂತೆ ಏರ್ಪಡಿಸಿದ.
*ಆಗ ಗಂಧರ್ವರಿಗೂ ಕೌರವರಿಗೂ ಯುದ್ಧ ನಡೆಯಿತು. ಕರ್ಣ ಚಿತ್ರಸೇನನೆಂಬ ಗಂಧರ್ವನಿಂದ ಅಪಮಾನಿತನಾದ. ಪಾಂಡವರ ಅಜ್ಞಾತವಾಸದ ಅವಧಿ ತೀರಿ ಉತ್ತರಗೋಗ್ರಹಣ ಕಾಲದಲ್ಲಿ ಯುದ್ಧವಾಗಲು ಕರ್ಣ ತನ್ನ ಸೇಡನ್ನು ಅರ್ಜುನನ ಮೇಲೆ ತೀರಿಸಿಕೊಳ್ಳತೊಡಗಿದ. ಕೊನೆಗೆ ಸಮಸ್ತ ಕೌರವ ಸೈನ್ಯವೇ ಅರ್ಜುನನ ಸಮ್ಮೋಹನಾಸ್ತ್ರಕ್ಕೆ ಗುರಿಯಾಗಿ ನಿದ್ರಾಪರವಶವಾಯಿತು. ವಿರಾಟನ ಸೈನ್ಯಕ್ಕೆ ಜಯ ಲಭಿಸಿತು.
==ಮಹಾಭಾರತ ಯುದ್ಧ/ಕುರುಕ್ಷೇತ್ರ==
[[File:Death of Karna.jpg|thumb|ಕರ್ಣಾವಸಾನ. ರಾಜಾ ರವಿವರ್ಮನ ವರ್ಣಚಿತ್ರ]]
*ಮಹಾಭಾರತ ಕದನ ಸನ್ನಿಹಿತವಾಗಲು ಕೃಷ್ಣ ಪಾಂಡವರ ಪರವಾಗಿ ಕೌರವರೊಡನೆ ಸಂಧಾನವನ್ನು ನಡೆಸಿದ್ದ. ಹಿತೋಕ್ತಿಗಳಾವುವೂ ಫಲಿಸದೆ ಸಮರವೇ ಅನಿವಾರ್ಯವಾದ ಸಂದರ್ಭದಲ್ಲಿ [[ಕೃಷ್ಣ]] ಕರ್ಣನೊಬ್ಬನನ್ನೇ ಗುಟ್ಟಾಗಿ ಕರೆದು ಅವನ ಜನ್ಮವೃತ್ತಾಂತವನ್ನು ತಿಳಿಸಿ, ಪಾಂಡವರ ಕಡೆಗೆ ಬರುವಂತೆ ಪ್ರೇರಿಸಿದ. ಸ್ವಾಮಿ ಭಕ್ತನಾದ ಕರ್ಣ ಕೃಷ್ಣನ ತಂತ್ರಕ್ಕೆ ಒಡಂಬಡಲಿಲ್ಲ.
*ಅನಂತರ [[ಕುಂತಿ]]ಯೇ ಕರ್ಣನನ್ನು ಗಂಗಾತೀರದಲ್ಲಿ ಕಂಡು ತನ್ನ ಮಗನ ಮನಸ್ಸನ್ನು ಒಲಿಸಿಕೊಳ್ಳಲುಯತ್ನಿಸಿದಳು. ಆಗಲೇ ಸೂರ್ಯನೂ ಪ್ರತ್ಯಕ್ಷನಾಗಿ ಕರ್ಣನಿಗೆ ಹಿತೋಪದೇಶವನ್ನಿತ್ತು ತಾಯಿ ಮಾತಿಗೆ ಒಪ್ಪುವಂತೆ ಕೇಳಿಕೊಂಡ. ಸ್ಥಿರಚಿತ್ತನಾದ ಕರ್ಣ ಅವರ ಪ್ರೇರಣೆಗೆ ಓಗೊಡಲಿಲ್ಲ. “ಎಲೈ ತಾಯೇ ನೀನು ನನ್ನನ್ನು ಚಿಕ್ಕಂದಿನಲ್ಲಿ ಕೈಬಿಟ್ಟಿದ್ದರಿಂದ ನಾನು ನಾನಾ ಅಪಮಾನಗಳನ್ನು ಅನುಭವಿಸಬೇಕಾಯಿತು, ಈಗ ನಿನ್ನ ಮಾತನ್ನು ಕೇಳಿ, ನನ್ನನ್ನು ಸಾಕಿ ಸಲಹಿ, ಸತ್ಕರಿಸಿದ ಸ್ವಾಮಿಯನ್ನು ವಂಚಿಸಲಾರೆ.
*ನನಗೂ ಅರ್ಜುನನಿಗೂ ವೈರ ಕಟ್ಟಿಟ್ಟದ್ದೇ ಸರಿ. ನಿನಗಾಗಿ, ಉಳಿದ ನಾಲ್ವರ ಜೀವಕ್ಕೆ ನಾನು ಅಪಾಯವನ್ನು ಮಾಡುವುದಿಲ್ಲ. ನಮ್ಮಿಬ್ಬರಲ್ಲಿ ಯಾರೊಬ್ಬರು ಉಳಿದರೂ ನಿನಗೆ ಐದು ಮಂದಿ ಇದ್ದಂತಾಯಿತಲ್ಲವೇ? ಶ್ರೀಕೃಷ್ಣ ನಿಮ್ಮ ಪಕ್ಷವನ್ನು ವಹಿಸಿರುವುದರಿಂದ ನಿಮಗೆ ಭಯವಿಲ್ಲ ”ಎಂದು ಆತ ತನ್ನ ತಾಯನ್ನು ಸಮಾಧಾನ ಪಡಿಸಿ ಕಳುಹಿಸಿದ. ಯುದ್ಧ ನಿಶ್ಚಯವಾದ ಬಳಿಕ, ಭೀಷ್ಮನಿಗೆ ಪಟ್ಟಕಟ್ಟುವ ಕಾಲದಲ್ಲಿ ಕರ್ಣ ಅವನನ್ನು ಹಂಗಿಸಿದ.
*ಆತ ಪಾಂಡವ ಪಕ್ಷಪಾತಿಯೆಂದೂ ಶತ್ರುಗಳೊಡನೆ ಹೋರಾಡಲು ಅಸಮರ್ಥನೆಂದೂ ಆಕ್ಷೇಪಿಸಿದ. ಆಗ ಕೃಪ, ದ್ರೋಣ ಮೊದಲಾದವರೆಲ್ಲ ಕರ್ಣನನ್ನು ಅವಹೇಳನ ಮಾಡಿದರು. ಭೀಷ್ಮನೂ ಕುಪಿತನಾದ. ಭೀಷ್ಮ ಬದುಕಿರುವವರೆಗೂ ತಾನು ಯುದ್ಧ ಮಾಡುವುದಿಲ್ಲವೆಂದು ಕರ್ಣ ಶಸ್ತ್ರಸಂನ್ಯಾಸ ಕೈಕೊಂಡು ಭೀಷ್ಮಾಚಾರ್ಯ ಅತ್ಯದ್ಭುತ ಪರಾಕ್ರಮದಿಂದ ಹತ್ತು ದಿನಗಳವರೆಗೆ ಯುದ್ಧಮಾಡಿ, ಕಡೆಗೆ ಶರಶಯ್ಯಾಗತನಾದ ಬಳಿಕ ಕರ್ಣನಿಗೆ ಭೀಷ್ಮನಲ್ಲಿ ಮತ್ತೆ ಭಕ್ತಿಮೂಡಿತು.
*ಅವನ ಬಳಿಗೆ ತೆರಳಿ ತನ್ನನ್ನು ಕ್ಷಮಿಸಬೇಕೆಂದು ಕೇಳಿಕೊಂಡ; ದ್ರೋಣ ಸೇನಾಧಿಪತ್ಯ ವಹಿಸಿದಾಗ ಕರ್ಣ ದಿಟ್ಟತನದಿಂದ ಹೋರಾಡಿದ. ಇಂದ್ರ ಅವನಿಗೆ ಅನುಗ್ರಹಿಸಿದ್ದ ಶಕ್ತ್ಯಾಯುಧ ಇರುವವರೆಗೂ ಕರ್ಣ ಅಜೇಯನೆಂದು ತಿಳಿದು ಕೃಷ್ಣ ರಾತ್ರಿಯುದ್ಧದಲ್ಲಿ [[ಘಟೋತ್ಕಚ]]ನನ್ನು ಮುಂದೆಬಿಟ್ಟು ಕರ್ಣನ ಶಕ್ತ್ಯಾಯುಧ ಅವನ ಮೇಲೆ ವ್ಯರ್ಥವಾಗುವಂತೆ ಮಾಡಿಸಿದ. ದ್ರೋಣರ ಅನಂತರ ಸೇನಾಧಿಪತ್ಯವನ್ನು ಕರ್ಣನೇವಹಿಸಿಕೊಂಡ.
*ತನ್ನ ಎದುರಾಳಿಯಾದ ಅರ್ಜುನನಿಗೆ ಕೃಷ್ಣನಂಥವ ಸಾರಥಿಯಾಗಿರುವಂತೆ ಅಶ್ವವಿದ್ಯೆಯಲ್ಲಿ ಪ್ರವೀಣನಾದ [[ಶಲ್ಯ]] ತನಗೆ ಸಾರಥಿಯಾದರೆ ಜಯ ನಿಶ್ಚಯವೆಂದು ದುರ್ಯೋಧನನಲ್ಲಿ ವಿಜ್ಞಾಪಿಸಿಕೊಂಡ; ದುರ್ಯೋಧನ ಶಲ್ಯನನ್ನು ಬಹು ಕಷ್ಟದಿಂದ ಒಪ್ಪಿಸಿ ಕರ್ಣನಿಗೆ ಸಾರಥಿಯನ್ನಾಗಿ ಮಾಡಿದ. ಕರ್ಣಾರ್ಜುನರ ಸಂಗ್ರಾಮ ಬಹಳ ಉಗ್ರವಾಗಿ ಸಾಗಿತು. ಕೃಷ್ಣನಿಗಾದರೋ ಅಂದಿನ ಕಾಳಗದಲ್ಲಿ ಕರ್ಣನ ಮರಣವಾಗಲೇಬೇಕೆಂದು ಅಪೇಕ್ಷೆ.
*ವೀರರಿಬ್ಬರಿಗೂ ಕಾಳಗ ನಡೆಯುತ್ತಿರಲು ಕರ್ಣ ತನ್ನಲ್ಲಿದ್ದ ಸರ್ಪಾಸ್ತ್ರವನ್ನು ತೆಗೆದು ಅರ್ಜುನನ ತಲೆಗೆ ಗುರಿಯಿಟ್ಟ. ಆ ದಿವ್ಯಾಸ್ತ್ರವನ್ನು ಅರ್ಜುನನ ಎದೆಗೆ ಗುರಿಯಿಟ್ಟಿದ್ದೇ ಅದರೆ ತಮಗೆ ಜಯ ನಿಶ್ಚಯ ಎಂದು ಶಲ್ಯ ಕರ್ಣನನ್ನು ಎಚ್ಚರಿಸಿದ. ತಾನು ಒಂದು ಬಾರಿ ಇಟ್ಟ ಗುರಿಯನ್ನು ಮತ್ತೆ ತೆಗೆಯುವವನಲ್ಲವೆಂದು ಕರ್ಣ ಹಟ ಹಿಡಿದ. ತನ್ನ ಇಷ್ಟದಂತೆಯೇ ಬಾಣವನ್ನು ಬಿಡುವ ಹೊತ್ತಿಗೆ ಸರಿಯಾಗಿ ಅತ್ತ ಕೃಷ್ಣ ಅರ್ಜುನನ ರಥವನ್ನು ನೆಲಕ್ಕೆ ಒತ್ತಿದ. ಬಾಣ ಅರ್ಜುನನ ಕಿರೀಟವನ್ನು ಮಾತ್ರ ಭೇದಿಸಿಕೊಂಡು ಹೋಯಿತು.
*ಕರ್ಣ ದಿಕ್ಕುತೋಚದಂತಾದ. ಈ ಮಧ್ಯೆ ಹಿಂದೊಮ್ಮೆ ಬ್ರಾಹ್ಮಣನ ಶಾಪಕ್ಕೆ ಗುರಿಯಾಗಿದ್ದುದರಿಂದ ಅದೇ ಸಮಯದಲ್ಲಿ ಕರ್ಣನ ರಥದ ಚಕ್ರ ಭೂಮಿಯಲ್ಲಿ ಹೂತುಕೊಂಡಿತು. ಅದನ್ನು ಸರಿಪಡಿಸಿಕೊಳ್ಳಲು ರಥದಿಂದ ಕೆಳಗಿಳಿಯಲು, ಕರ್ಣನನ್ನು ಸಂಹರಿಸಲು ಅದೇ ತಕ್ಕ ಸಮಯವೆಂದು ಕೃಷ್ಣ ಅರ್ಜುನನನ್ನು ಪ್ರಚೋದಿಸಿದ. ನಿರಾಯುಧನಾದ ಕರ್ಣನನ್ನು ಹೇಗೆ ಕೊಲ್ಲುವುದೆಂದು ಕನಿಕರದಿಂದ ಅರ್ಜುನ ಹಿಂತೆಗೆಯಲು, ಕೃಷ್ಣ ಕರ್ಣನ ಅಧರ್ಮ ಕಾರ್ಯಗಳನ್ನೆಲ್ಲ ಪಟ್ಟಿಮಾಡಿ ಹೇಳಿ ಕಾರ್ಯನಿರತನಾಗಲು ಬಲಾತ್ಕಾರ ಮಾಡಿದ.
*ಅರ್ಜುನ ನಿರ್ವಾಹವಿಲ್ಲದೆ ಕರ್ಣನ ಮೇಲೆ ಅಂಜಲಿಕಾಸ್ತ್ರವನ್ನು ಪ್ರಯೋಗಿಸಿದ. ಅಸಹಾಯಕನಾದ ಕರ್ಣ ಆ ಅಸ್ತ್ರಕ್ಕೆ ಗುರಿಯಾಗಿ ಹತನಾದ. ಭಾರತ ಯುದ್ಧವೆಲ್ಲ ಮುಗಿದ ಬಳಿಕ, ಧರ್ಮರಾಯ ಸತ್ತವರಿಗೆ ಉತ್ತರಕ್ರಿಯಾದಿಗಳನ್ನು ಮಾಡುವ ಸಂದರ್ಭದಲ್ಲಿ ಕುಂತಿ ಓಡಿಬಂದು ಕರ್ಣ ತನ್ನ ಮಗನೆಂದೂ ಪಾಂಡವರಿಗೆಲ್ಲ ಅವನೇ ಹಿರಿಯನೆಂದೂ ಮೊದಲು ಅವನಿಗೆ ಕರ್ಮಾದಿಗಳು ನಡೆಯಬೇಕೆಂದೂ ತಿಳಿಸಿದಳು. ಈ ವೃತ್ತಾಂತವನ್ನು ಕೇಳಿ ಧರ್ಮರಾಯ ಚಕಿತನಾಗಿ ತಾಯಿ ಮಾಡಿದ ಅಕಾರ್ಯಕ್ಕಾಗಿ ಅವಳ ಮೇಲೆ ಕೋಪಗೊಂಡ. ಪಾಂಡವರೆಲ್ಲರೂ ಕರ್ಣನಿಗಾದ ದುರ್ದೆಸೆಗಾಗಿ ಮರುಗಿದರು. ಕರ್ಣನಿಗೆ ಕ್ಷತ್ರಿಯೋಚಿತವಾದ ಸಂಸ್ಕಾರಗಳು ನಡೆದುವು.
==ಭಾರತೀಯ ಸಾಹಿತ್ಯದಲ್ಲಿ ಕರ್ಣ==
*ವ್ಯಾಸಭಾರತದಲ್ಲಿ ಕರ್ಣನನ್ನು ಮೊದಲಿನಿಂದ ಕಡೆಯ ವರೆಗೂ ದುರ್ಯೋಧನನ ದುಷ್ಟಚತುಷ್ಟಯದಲ್ಲೊಬ್ಬನೆನ್ನುವಂತೆ ವರ್ಣಿಸಲಾಗಿದೆ. ವಾಸ್ತವಿಕವಾಗಿ ಕರ್ಣನಿಗೆ ಜೀವನದಲ್ಲಿ ಒದಗಿಬಂದ ದುರ್ದೈವ ಪರಂಪರೆಯನ್ನು ಗಮನಿಸಿ ಅವನ ಬಗ್ಗೆ ಸಹಾನುಭೂತಿಯಿಂದ ನೋಡಿದ [[ಸಂಸ್ಕೃತ]] ಕವಿಗಳಲ್ಲಿ [[ಭಾಸ]]ನೇ ಬಹಳ ಹಳಬನೆಂದು ತೋರುತ್ತದೆ.
*ಈತ ಕರ್ಣಭಾರ ಎಂಬ ತನ್ನ ಏಕಾಂಕ ನಾಟಕದಲ್ಲಿ ಕರ್ಣನ ದಾನ ಗುಣಕ್ಕೆ ಪ್ರಾಶಸ್ತ್ಯವಿತ್ತು ಆವನ ಹಿರಿಮೆಯನ್ನು ಬೆಳಗಿಸಿದ್ದಾನೆ; ಪಂಚರಾತ್ರವೆಂಬ ಮತ್ತೊಂದು ಕೃತಿಯಲ್ಲಿ ಕರ್ಣ ದುರ್ಯೋಧನನ ಆಪ್ತಮಿತ್ರನೆನಿಸಿದರೂ ಪಾಂಡವರ ಬಗ್ಗೆ ವೃಥಾ ಆಗ್ರಹವಿಲ್ಲದವನೆಂಬಂತೆ ಅವನ ಪಾತ್ರವನ್ನು ಚಿತ್ರಿಸಿದ್ದಾನೆ. ಈ ನೂತನ ದೃಷ್ಟಿ ಪರಂಪರೆಯೇ ಮುಂದುವರಿಯಿತೋ ಎಂಬಂತೆ ಕನ್ನಡದ ಆದಿಕವಿಯಾದ [[ಪಂಪ]] ಕರ್ಣನ ಪಾತ್ರವನ್ನು ನಿರೂಪಿಸುವಲ್ಲಿ ತುಂಬ ಉದಾರವಾಗಿ ವರ್ತಿಸಿದ್ದಾನೆ.
*ಪಂಪನಲ್ಲಿ ಕಥಾನಾಯಕ ಅರ್ಜುನನಾದರೆ, ಪ್ರತಿನಾಯಕ ಕರ್ಣನಾಗುತ್ತಾನೆ. ಕರ್ಣನ ಜನನ ಬಾಲ್ಯಗಳನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಿ ಆತ ಪರಶುರಾಮನಿಂದ ಶಾಪಗ್ರಸ್ತನಾಗುವ ವಿಷಯವನ್ನು ಹೃದಯ ಕರಗುವಂತೆ ವರ್ಣಿಸಿದ್ದಾನೆ. ಕೌರವರ್ಗೆಲ್ಲಂ ಪ್ರಾಣಂಬರ್ಪಾಕೃತಿಯೊಳೆ ಬಾಣಾಸನ ಬಾಣಪಾಣಿ ಕರ್ಣಂ ಬಂದಂ-ಎಂದು ಕರ್ಣನ ಆಗಮನವನ್ನು ಅರ್ಥವತ್ತಾಗಿ ಹೇಳಿದ್ದಾನೆ.
*ಕರ್ಣದುರ್ಯೋಧನರ ಸ್ನೇಹವಂತೂ ಅಸದೃಶವಾದುದು. ‘ಪೊಡಮಡುವರ್ ಜೀಯೆಂಬರ್ ಕುಡುದಯೆಗೆಯ್ ಏಂ ಪ್ರಸಾದಮೆಂಬಿವು ಪೆರೊಳ್ ನಡೆಗೆಮ್ಮೆ ನಿನ್ನಯೆಡೆಯೊಳ ನಡೆಯಲ್ವೇಡೆನಗೆ ಕೆಳೆಯನೈ ರಾಧೇಯಾ’ ಎಂದು ದುರ್ಯೋಧನ ಅವನನ್ನು ಅತ್ಯಂತ ಪ್ರೀತಿಯಿಂದ ಸತ್ಕರಿಸುತ್ತಾನೆ. ಈ ರೀತಿಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಕರ್ಣನನ್ನು ಕವಿ ‘ಏಂ ಕಲಿಯೋ ಚಾಗಿಯೋ ರವಿತನಯಂ’ ಎಂದು ಮೇಲಿಂದ ಮೇಲೆ ಕೊಂಡಾಡಿದ್ದಾನೆ.
*ಕೃಪ ದ್ರೋಣಾದಿಗಳು ಸೂತಪುತ್ರನೆಂದು ಹೀಯಾಳಿಸಲಾಗಿ ಕರ್ಣ ನಾಚಿ ತಲೆತಗ್ಗಿಸುತ್ತಾನೆ. ಕೃಷ್ಣನ ಮೂಲಕ ತನ್ನ ಜನ್ಮವೃತ್ತಾಂತ ತಿಳಿದ ಬಳಿಕ ಕರ್ಣನಿಗೆ ಒಂದು ಕಡೆ ಸಂತೋಷ; ಮತ್ತೊಂದು ಕಡೆ ಸಂಕಟ, ಪಾಂಡವರು ತನ್ನ ತಮ್ಮಂದಿರೆಂದು ತಿಳಿದ ಮೇಲೆ ಅವರನ್ನು ಕೊಲ್ಲುವುದಕ್ಕೆ ಕೈ ಬಾರದೆಂದು ಕೊರುಗುತ್ತಾನೆ. ಅವರನ್ನು ಕೊಲ್ಲದಿದ್ದರೆ ತನ್ನ ಸ್ವಾಮಿಗೆ ದ್ರೋಹ ಬಗೆದಂತಾಗುವುದೆಂದೂ ನೊಂದುಕೊಳ್ಳುತ್ತಾನೆ.
* ಕಡೆಗೆ ಯುದ್ಧ ಜ್ವಾಲೆಗೆ ತನ್ನನ್ನೇ ಸಮರ್ಪಿಸಿಕೊಳ್ಳವುದೆಂದು ನಿಶ್ಚಯಿಸುತ್ತಾನೆ. ಕೃಷ್ಣ ಕರ್ಣನನ್ನು ಭೇದಿಸಲಾರದೆ, ಕುಂತಿಗೆ ಆ ಕೆಲಸವನ್ನು ಒಪ್ಪಿಸಿಕೊಡುತ್ತಾನೆ. ತಾಯಿಯನ್ನು ಕಂಡಕೂಡಲೆ ಕರ್ಣ ಪುಳಕಿತನಾಗಿ ‘''ಚಲಮುಂ ಚಾಗಮುಮಳವುಂ ಕಲಿತನಮುಂ ಕುಲಮುಮೀಗಳೆನ್ನಯ ಮೆಯ್ಯೂಳ್ ನೆಲಸಿದುವು ನಿಮ್ಮ ಕರುಣಾಬಲದಿಂ ನೀವೆನ್ನನಿಂದಿಂ ಮಗನೆಂದುದ''’ ಎಂದು ಹಿಗ್ಗುತ್ತಾನೆ.
*ಕುಂತಿ ಕರ್ಣನನ್ನು ಕೌರವರ ಪಕ್ಷ ಬಿಟ್ಟು ಪಾಂಡವರ ಕಡೆಗೆ ಬಾ ಎನ್ನಲು ‘''ಮೀಂಗುಲಿಗನೆನಾಗಿಯುಮಣಮಾಂ ಗುಣಮನೆ ಬಿಸುಟೆನಿಲ್ಲ ನಿಮಗಂ ಮಗನಾದಂಗೆನಗೆ ಬಿಸುಡಲಕ್ಕುಮೆ''’ ಎಂದು ಉದಾತ್ತವಾಗಿ ನುಡಿದು, ಕಟ್ಟಕಡೆಗೆ ‘ಪಿಡಿಯೆಂ ಪುರಿಗಣೆಯಂ ನರನೆಡೆಗೊಂಡೊಡಮುದ ನಿನ್ನ ಮಕ್ಕಳನಿನ್ನೇರ್ದೊಡಮಳ್ ಮೆ’ ಎಂದು ವಾಗ್ದಾನ ಮಾಡುತ್ತಾನೆ.
*ಸಂಸ್ಕೃತ ಮಹಾಭಾರತದಲ್ಲಿ ಕರ್ಣನನ್ನು ಸಾರಥಿಯಾದ ಅದಿರಥನ ಮಗನೆಂದು ಹೇಳಿದ್ದರೆ, ಪಂಪನಲ್ಲಿ ಅವನನ್ನು ಮೀಂಗುಲಿಗನೆಂದು ವಿಶದಪಡಿಸಿದೆ. ಇದಲ್ಲದೆ ಕರ್ಣ ಕುಂತಿಯನ್ನು ಕಂಡು ಮಾತನಾಡುವ ರೀತಿನೀತಿಗಳು ತುಂಬ ಭಿನ್ನವಾಗಿವೆ. ಮುಂದೆ ಭೀಷ್ಮನನ್ನು ಕುರಿತು ಕಟುವಾಗಿ ಮಾತನಾಡಿದಾಗ, ಇತರರು ಅವನನ್ನು ಹೀನಕುಲಜನೆಂದು ಅಲ್ಲಗೆಳೆಯಲು, ತನ್ನ ಜನ್ಮವೃತ್ತಾಂತವನ್ನು ಅರಿತ ಕರ್ಣ ಆಗ ಎಂದಿನಂತಲ್ಲದೆ, ''‘ಕುಲಂ ಕುಲಮಲ್ತು ಚಲಂ ಕುಲಂ ಗುಣಂ ಕುಲಮಭಿಮಾನವೊಂದೆ ಕುಲಮಣ್ಮು ಕುಲಂ ಬಗೆವಾಗಳೀ ಕಲಹದೊಳಣ್ಣ ನಿಮ್ಮ ಕುಲವಾಕುಲಮಂ ನಿಮಗುಂಟುಮಾಡುಗುಂ’'' ಎಂದು ಆತ್ಮವಿಶ್ವಾಸದಿಂದ ಕಿಡಿಕಿಡಿಯಾಗುತ್ತಾನೆ.
*ತಮ್ಮ ಕ್ಷಮಾಪಣೆ ಕೇಳುವಲ್ಲಿಯೂ ಈತನ ನಯವಿನಯಗಳನ್ನು ಕಂಡು ಭೀಷ್ಮರು ಸಂತೋಷಪಡುತ್ತಾರೆ. ಕರ್ಣಾರ್ಜುನರ ಯುದ್ಧವನ್ನಂತೂ ಪಂಪ ಬಹಳ ಪ್ರಭಾವಶಾಲಿಯಾಗಿ ವರ್ಣಿಸಿದ್ದಾನೆ. ತನಗೆ ಅರಿವಿಲ್ಲದೆ ತನ್ನ ಬತ್ತಳಿಕೆಯಲ್ಲಿ ಬಂದು ಸೇರಿದ್ದ ಸರ್ಪಾಸ್ತ್ರವನ್ನು ಕಂಡು, ಅದರ ಮರುನುಡಿಗೆ ಕಿವಿಗೊಡದೆ ತನ್ನ ತಾಯಿಗಿತ್ತ ವಚನವನ್ನು ಚಾಚೂತಪ್ಪದೆ ಕರ್ಣ ನಡೆಸುತ್ತಾನೆ.
*ಕರ್ಣನ ಮರಣವನ್ನು ಕಂಡು ಪಂಪನ ಹೃದಯ ಕರಗುತ್ತದೆ. ಅವನನ್ನು ‘ಚಾಗದ ನನ್ನಿಯ ಕಲಿತನದಾಗರಂ’ ಎಂದು ಕೊಂಡಾಡುತ್ತಾನೆ. ‘''ಪಿಡಿದನೆ ಪುರಿಗಣೆಯನೆರಡಿದನೆ ಬಳ್ಕಿದನೆ ತಾನೆ ತನ್ನನೆ ಚಲಮಂ ಪಿಡಿದದನ್''’ ಎಂದು ದೇವತೆಗಳ ಪಡೆ ಹೊಗಳುತ್ತದೆ. ಮಹಾಭಾರತದ ವೀರಾಧಿವೀರರಲ್ಲಿ ಒಬ್ಬನೂ ಪಂಪನ ಕೃತಿಯ ಪ್ರತಿನಾಯಕನೂ ಆದ ಕರ್ಣನನ್ನು ಕುರಿತ ಚರಮಶ್ಲೋಕವನ್ನಂತು ಎಂದೆಂದಿಗೂ ಮರೆಯುವಂತಿಲ್ಲ.
*''ನೆನೆಯದಿರಣ್ಣ ಭಾರತದೊಳಿಂ ಪೆರಾರುಮನೊಂದೆ ಚಿತ್ತದಿಂ ನೆನೆವೊಡೆ ಕರ್ಣನಂ ನೆನೆಯ ಕರ್ಣನೊಳಾರ್ ದೊರೆ ಕರ್ಣನೇ ಕರ್ಣನ ಕಡುನನ್ನಿ ಕರ್ಣನಳವಂಕದ ಕರ್ಣನ ಚಾಗಮೆಂದು ಕರ್ಣನ ಪಡೆಮಾತಿನೊಳ್ ಪುದಿದು ಕರ್ಣರಸಾಯನಮಲ್ತೆ ಭಾರತಂ'' ಕನ್ನಡದ ಮತ್ತೊಬ್ಬ ಮಹಾಕವಿಯಾದ [[ಕುಮಾರವ್ಯಾಸ]]ನೂ ಹೀಗೆಯೇ ಕರ್ಣನ ಪಾತ್ರಕ್ಕೆ ಅಪೂರ್ವವಾದ ಕಾಂತಿಯನ್ನು ನೀಡಿದ್ದಾನೆ.
*ಇಟ್ಟಗುರಿಯನ್ನು ಬದಲಿಸುವುದಿಲ್ಲವೆಂದು ವ್ಯಾಸಭಾರತದಲ್ಲಿ ಶಲ್ಯನಿಗೆ ಉತ್ತರವಿತ್ತ ಕರ್ಣ, ಪಂಪಭಾರತದಲ್ಲಿ ತನ್ನ ತಾಯಿಗೆ ಪುರಿಗಣೆಯನ್ನು ಪ್ರಯೋಗಿಸುವುದಿಲ್ಲವೆಂದು ವಚನವೀಯುತ್ತಾನೆ. ಕುಮಾರವ್ಯಾಸಭಾರತದಲ್ಲಿ ಕುಂತಿಗೆ ತೊಟ್ಟಬಾಣವನ್ನು ತೊಡುವುದಿಲ್ಲವೆಂದು ಕರ್ಣ ವಾಗ್ದಾನ ಮಾಡುತ್ತಾನೆ. ಕಡೆಗಾಲದಲ್ಲಿ ಕೃಷ್ಣ ಕರ್ಣನಿಗೆ ತನ್ನ ದಿವ್ಯರೂಪವನ್ನು ತೋರಿ ಅವನನ್ನು ಕೃತಾರ್ಥನನ್ನಾಗಿ ಮಾಡುತ್ತಾನೆ.
==ಉಲ್ಲೇಖಗಳು ==
{{reflist}}
{{ಮಹಾಭಾರತ}}
[[ವರ್ಗ:ಮಹಾಭಾರತದ ಪತ್ಳುರ]]
11buczfb0ou7nhgtake1zdxvvdh475k
1108889
1108882
2022-07-24T16:45:27Z
223.186.225.92
/* ಪರಾಕ್ರಮಗಳು, ಉದಾರಗುಣ */
wikitext
text/x-wiki
[[File:Karna in Kurukshetra.jpg|thumb|300px|ಕುರುಕ್ಷೇತ್ರ ಯುದ್ಧದಲ್ಲಿ ಕರ್ಣ.ಇದು ೧೮೨೦ ರಲ್ಲಿ ಬಟ್ಟೆಯ ಮೇಲೆ ರಚಿಸಲಾದ ಒಂದು ಜಲವರ್ಣ ಚಿತ್ರ.]]
'''ಕರ್ಣ''' [[ಮಹಾಭಾರತ|ಮಹಾಭಾರತದ]] ಪ್ರಮುಖ ಪಾತ್ರಗಳಲ್ಲಿ ಒಬ್ಬ. ಈತ [[ಕುಂತಿ|ಕುಂತಿಯ]] ಮೊದಲ ಪುತ್ರ ಮತ್ತು [[ದುರ್ಯೋಧನ|ದುರ್ಯೋಧನನ]] ಆಪ್ತ ಮಿತ್ರ. ಇವನ [[ತಂದೆ]] ಸೂರ್ಯದೇವ. ಇವನನ್ನು ರಾಧೇಯನೆಂದೂ ಕರೆಯುತ್ತಿದ್ದರು. ಇವನು [[ಅಂಗ]] [[ದೇಶ|ದೇಶದ]] ಅಧಿಪತಿಯಾಗಿದ್ದನು. ಕರ್ಣನನ್ನು ದಾನ ವೀರ ಶೂರ ಕರ್ಣ ಎಂದು ಕರೆಯುತ್ತಾರೆ.
<ref>{{Cite web |url=http://www.karna.org/body_story_behind_karna.html |title=ಆರ್ಕೈವ್ ನಕಲು |access-date=2017-05-16 |archive-date=2010-03-23 |archive-url=https://web.archive.org/web/20100323003055/http://www.karna.org/body_story_behind_karna.html |url-status=dead }}</ref>
==ಜನ್ಮ==
*ಇವನು ಸೂರ್ಯಮಂತ್ರದಿಂದ ಮದುವೆಗೆ ಮುನ್ನ ಕುಂತಿಯಲ್ಲಿ ಜನಿಸಿದವ. "ಕರ್ಣಂಗೊಡ್ಡಿತ್ತುದಲ್ ಭಾರತಂ" ಎಂಬ ಉಕ್ತಿಗೆ ಕಾರಣನಾದ ಮಹಾವೀರ. ಇವರ್ಗಳಿನೀ ಭಾರತಂ ಲೋಕಪುಜ್ಯಂ-ಎಂದು ಹೇಳುವಲ್ಲಿ [[ಪಂಪ]] ಕರ್ಣನನ್ನು ಕುರಿತು ನನ್ನಿಯೊಳಿನತನಯಂ ಎಂದು ಪ್ರಶಂಸಿಸಿದ್ದಾನೆ. [[ಕುಂತಿಭೋಜ]]ನ ಮನೆಯಲ್ಲಿದ್ದ [[ಕುಂತಿ]] [[ದೂರ್ವಾಸ]]ನನ್ನು ಸತ್ಕರಿಸಿದ್ದಕ್ಕಾಗಿ ಮಂತ್ರಗಳ ವರಪಡೆದಿದ್ದಳಷ್ಟೆ.
*ಮಂತ್ರ ಮಾಹಾತ್ಮೆಯನ್ನು ಪರೀಕ್ಷಿಸಬೇಕೆಂಬ ಚಾಪಲ್ಯದಿಂದ ಸೂರ್ಯಮಂತ್ರ ಜಪಿಸಲು ಸೂರ್ಯನಾರಾಯಣ ಆಕೆಗೆ ಗಂಡು ಮಗುವನ್ನು ಅನುಗ್ರಹಿಸಿದ. ಲೋಕಾಪವಾದಕ್ಕೆ ಹೆದರಿದ ಕುಂತಿ ತನ್ನ ಮರುಳುತನಕ್ಕಾಗಿ ಬೆದರಿ ಆ ಹಸುಗೂಸನ್ನು ಗಂಗಾನದಿಯಲ್ಲಿ ತೇಲಿಬಿಟ್ಟಳು. ಅದು [[ಧೃತರಾಷ್ಟ್ರ|ಧೃತರಾಷ್ಟ್ರನ]] ಸಾರಥಿ ಅಧಿರಥನ ಕೈಗೆ ಸಿಕ್ಕಿತು.
*ಕವಚ ಕುಂಡಲಗಳ ಸಮೇತನಾಗಿ ಹುಟ್ಟಿದ ಆಕಾರಣಿಕ ಶಿಶುವನ್ನು ಅಧಿರಥ ತನ್ನ ಹೆಂಡತಿ ರಾಧೆಯ ಕೈಗೆ ಕೊಟ್ಟ. ಅಪೂರ್ವ ತೇಜೋಶಾಲಿಯಾದ ಆ ಮಗುವಿಗೆ [[ವಸುಷೇಣ]]ನೆಂದು ಹೆಸರಿಟ್ಟರು. ದಿನ ಕಳೆದಂತೆಲ್ಲ ಆ ಹುಡುಗನ ಕೀರ್ತಿ ಕರ್ಣಾಕರ್ಣಿಕೆಯಾಗಿ ಹರಡತೊಡಗಿದ್ದರಿಂದ ಅವನಿಗೆ ಕರ್ಣನೆಂಬ ಹೆಸರೇ ಪ್ರಚಾರಕ್ಕೆ ಬಂತು. ಇದಲ್ಲದೆ ಅವನಿಗೆ ರಾಧೇಯ, ಸೂತಪುತ್ರ, ಕಾನೀನನೆಂಬ ಸಂಬೋಧನೆಯೂ ಉಂಟು.
==ಬಾಲ್ಯ ಮತ್ತು ವಿದ್ಯಾಭ್ಯಾಸ==
*ಬಾಲ್ಯ ಕಳೆದು ಯೌವನ ಮೊದಲಾಗಲು ಕರ್ಣನಿಗೆ ಶಸ್ತ್ರ ವಿದ್ಯಾಭ್ಯಾಸದಲ್ಲಿ ಆಸಕ್ತಿ ಮೂಡಿತು. ಸೂತಪುತ್ರನಾದ ಅವನಿಗೆ ಶಸ್ತ್ರವಿದ್ಯಾಭ್ಯಾಸ ಕಲಿಸುವ ಆಚಾರ್ಯರು ದೊರೆಯಲಿಲ್ಲ. ಆಗ ಆತ ಪರುಶರಾಮನ ಬಳಿಗೆ ಬಂದು ತಾನು ವಿಪ್ರನೆಂದು ಸುಳ್ಳು ಹೇಳಿ ಧನುರ್ವಿದ್ಯಾಪಾರಂಗತ ನಾದ. ಒಂದು ದಿನ ಪರುಶುರಾಮ ಕರ್ಣನ ತೊಡೆಯಮೇಲೆ ತಲೆಯಿಟ್ಟು ನಿದ್ರಿಸುತ್ತಿದ್ದಾಗ, ಇಂದ್ರನ ಆಜ್ಞೆಯ ಮೇರೆಗೆ ಅಲರ್ಕವೆಂಬ ದುಂಬಿಯೊಂದು ಬಂದು ಆತನ ತೊಡೆಯನ್ನು ಬಗಿಯಲಾರಂಭಿಸಿತು.
* ಆಗ ತಾನು ಅಲುಗಿದರೆ ಗುರುವಿಗೆ ನಿದ್ರಾಭಂಗವಾದೀತೆಂದು ಎಣಿಸಿ ಕರ್ಣ ತನಗಾದ ಅಗಾಧ ನೋವನ್ನು ಲಕ್ಷಿಸದೆ ಹಾಗೆಯೇ ತಡೆದುಕೊಂಡಿದ್ದ. ಅವನ ರಕ್ತದ ಸೋಂಕಿನಿಂದ ಪರುಶರಾಮ ಎಚ್ಚತ್ತು, ಶಿಷ್ಯನ ವರ್ತನೆಯನ್ನು ಕಂಡು ಮೆಚ್ಚಿದರೂ ಅವನು ವಿಪ್ರನಿರಲಾರನೆಂದೂ ಕ್ಷತ್ರಿಯನೇ ಇರಬೇಕೆಂದೂ ತಿಳಿದು ಕುಪಿತನಾದ.
*ನಿಜವೃತ್ತಾಂತ ತಿಳಿದಾಗ ತನ್ನ ವ್ರತಭಂಗವಾದುದಕ್ಕೆ ಕೆರಳಿದ [[ಪರುಶುರಾಮ]] ವಿಪ್ರನೆಂದು ಸುಳ್ಳುಹೇಳಿ ಶಸ್ತ್ರವಿದ್ಯೆ ಕಲಿತಿದ್ದಕ್ಕಾಗಿ ಅವಸಾನ ಕಾಲದಲ್ಲಿ ತಾನು ಅನುಗ್ರಹಿಸಿದ ಮಹಾಸ್ತ್ರಗಳಾವುವೂ ಫಲಿಸದಿರಲಿ ಎಂದು ಕರ್ಣನಿಗೆ ಶಾಪವಿತ್ತ. ಗುರುಶಾಪದಿಂದ ಕರ್ಣ ನಿರ್ವಿಣ್ಣನಾದ. ಈ ವೇಳೆಗೆ ಹಸ್ತಿನಾವತಿಯಲ್ಲಿ ಪಾಂಡವರಿಗೂ ಕೌರವರಿಗೂ [[ದ್ರೋಣಾಚಾರ್ಯ]] ಶಸ್ತ್ರವಿದ್ಯೆಯನ್ನು ಕಲಿಸುತ್ತಿದ್ದ.
* ಆ ರಾಜಪುತ್ರರ ವಿದ್ಯಾಪರಿಣತಿಯನ್ನು ಪ್ರದರ್ಶಿಸುವುದಕ್ಕಾಗಿ ಸಕಲ ಏರ್ಪಾಡುಗಳೂ ನಡೆದಿದ್ದುವು. ಆ ಸಭೆಯಲ್ಲಿ ಪಾಂಡವ ಮತ್ತು ಕೌರವರ ಶಸ್ತ್ರಕೌಶಲ್ಯ ತಾನೇ ತಾನಾಗಿ ಮೆರೆಯಲಾರಂಭಿಸಿತ್ತು. [[ಅರ್ಜುನ]] ರಂಗಕ್ಕೆ ಪ್ರವೇಶಿಸುವುದೇ ತಡ, ಆತನನ್ನು ಅದ್ವಿತೀಯನೆಂದು ಗುರುಗಳು ಮೊದಲ್ಗೊಂಡು ಎಲ್ಲರೂ ಪ್ರಶಂಸಿಸಿದರು. ಈ ಮಾತುಗಳನ್ನು ಆಲಿಸಿದ ಕರ್ಣ ಮುಂದೆ ಬಂದು ತಾನು ಅರ್ಜುನನನ್ನು ಎದುರಿಸುವುದಾಗಿ ಸವಾಲುಹಾಕಿದ.
*ಆಗ ಅಲ್ಲಿಯೇ ಇದ್ದ [[ಕೃಪಾಚಾರ್ಯ]] ಎದ್ದುನಿಂತು ಸೂತಪುತ್ರನಾದ ಕರ್ಣನನ್ನು ಅರ್ಜುನನೊಂದಿಗೆ ಸರಿಸಮನಾಗಿ ಭಾವಿಸಲು ಸಾಧ್ಯವಿಲ್ಲವೆಂದು ವಿರೋಧಿಸಿದ. ಈ ಅಸೂಯೆಯ ಮಾತುಗಳನ್ನು ಕೇಳಿ, ಆಗತಾನೆ [[ಭೀಮ]]ನಿಂದ ಪರಾಜಿತನಾಗಿದ್ದ [[ದುರ್ಯೋಧನ]] ಮುಂದೆ ಬಂದು ಕರ್ಣನ ಪರವಾಗಿ ವಾದಿಸಿ, ಅವನಿಗೆ ಅಂಗರಾಜ್ಯಾಭಿಷೇಕವನ್ನಿತ್ತು ಗೌರವಿಸಿದ.
==ಪರಾಕ್ರಮಗಳು, ಉದಾರಗುಣ==
*ಅಂದಿನಿಂದ ಕರ್ಣನಿಗೂ ದುರ್ಯೋಧನನಿಗೂ ಅಸದೃಶವಾದ ಮೈತ್ರಿ ಮೊದಲಾಯಿತು. ದುರ್ಯೋಧನನ ಆಪ್ತಮಿತ್ರನಾದ ಕರ್ಣನ ಮೇಲೆ ದಿನದಿನಕ್ಕೂ ವರ್ಧಿಸತೊಡಗಿತು. [[ದುಶ್ಯಾಸನ]], [[ಶಕುನಿ]] ಮತ್ತು [[ಸೈಂಧವ]]ರೊಂದಿಗೆ ಕೂಡಿ ಕರ್ಣ ಅರಸನ ಎಲ್ಲ ಕಾರ್ಯಗಳಿಗೂ ಬೆಂಬಲವನ್ನಿತ್ತನಲ್ಲದೆ ಪಾಂಡವರ ವಿನಾಶ ಕಾರ್ಯದಲ್ಲಿ ಮುಂದಾಳಾಗಿ ದುಷ್ಟಚತುಷ್ಟಯರಲ್ಲಿ ಒಬ್ಬನೆನಿಸಿದ.
*ಕರ್ಣನ ಪರಾಕ್ರಮ ಜನಜನಿತವಾಗಿ ಬೆಳಗಿದಂತೆಯೇ ಅವನ ದಾನಗುಣವೂ ವಿಖ್ಯಾತವಾಯಿತು. ಭೀಮ ದುರ್ಯೋಧನರಿಗೆ ಹೇಗೆ ಬದ್ಧವೈರವೋ ಹಾಗೆಯೇ ಕರ್ಣ ಅರ್ಜುನರಿಗೆ ಎಲ್ಲ ವಿಷಯಗಳಲ್ಲಿಯೂ ಸ್ಪರ್ಧೆ ನಡೆಯುತ್ತಿತ್ತು. ಅರ್ಜುನನ ಮೇಲ್ಮೈಯಲ್ಲಿ ಆಸಕ್ತನಾಗಿದ್ದ [[ಇಂದ್ರ]]ನಿಗೆ ಕರ್ಣನನ್ನು ಹೇಗಾದರೂ ಮಾಡಿ ನಿಶ್ಶಕ್ತನನ್ನಾಗಿ ಮಾಡಬೇಕೆಂಬ ಯೋಚನೆ ಬಲವಾಗಿ ಕಾಡಲಾರಂಭಿಸಿತು.
*ಕರ್ಣನ ಉದಾರಗುಣವನ್ನು ಕೇಳಿದ ಆತ, ಒಂದು ದಿನ ವಿಪ್ರವೇಷದಲ್ಲಿ ಕರ್ಣನಲ್ಲಿಗೆ ಬಂದು ಆತನ ಕವಚಕುಂಡಲಗಳನ್ನು ಬೇಡಿದ. ಇಂದ್ರನ ಸಂಚನ್ನು ಮೊದಲೇ ತಿಳಿದ ಸೂರ್ಯ ಕರ್ಣನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ಎಚ್ಚರಸಿದ್ದರೂ ಕರ್ಣ ತನ್ನ ಸಹಜಗುಣಕ್ಕೆ ಅನುಸಾರವಾಗಿ ತನಗೆ ರಕ್ಷೆಯಂತಿದ್ದ ಕವಚಕುಂಡಲಗಳನ್ನು ಮನಃಪೂರ್ವಕವಾಗಿ ಇಂದ್ರನಿಗೆ ಒಪ್ಪಿಸಿದ.
* ಕರ್ಣನನ್ನು ಪರೀಕ್ಷಿಸಲು ಬಂದ ಇಂದ್ರನಿಗೆ ಆ ಸೂತಪುತ್ರನ ದಾನಗುಣವನ್ನು ಕಂಡು ಸಂತೋಷವಾಯಿತು. ತನ್ನ ನಿಜಸ್ವರೂಪವನ್ನು ತೋರಿಸಿ, ಅವನಿಗೆ ಶಕ್ತ್ಯಾಯುಧವನ್ನು ಅನುಗ್ರಹಿಸಿದ. ಕವಚಕುಂಡಲ ವಿಹೀನನಾದ ಕರ್ಣನಿಗೆ ಇಂದ್ರನಿತ್ತ ಶಕ್ತ್ಯಾಯುಧದಿಂದ ಮತ್ತೊಮ್ಮೆ ರೆಕ್ಕೆ ಬಂದಂ ತಾಯಿತು. ಕೌರವರ ಉಪಟಳಗಳಿಗೆ ಗುರಿಯಾಗಿದ್ದ ಪಾಂಡವರು, ಅರಗಿನ ಮನೆಯ ವಿಪತ್ತಿನಿಂದ ಪಾರಾಗಿ, ಏಕಚಕ್ರಪುರಿಯಲ್ಲಿ ಕೆಲವು ದಿನವಿದ್ದು, ವೇಷ ಮರೆಸಿಕೊಂಡು [[ದ್ರೌಪದಿ]]ಯ ಸ್ವಯಂವರಕ್ಕೆ ಬಂದಾಗ, ಪುನಃ ಅರ್ಜುನನಿಗೂ ಕರ್ಣನಿಗೂ ಸವಾಲು ಬೀಳುವ ಸನ್ನಿವೇಶ ಒದಗಿತು. ದ್ರುಪದ ಪಣವಾಗಿಟ್ಟಿದ್ದ [[ಮತ್ಸ್ಯಯಂತ್ರ]]ವನ್ನು ಕ್ಷತ್ರಿಯ ವೀರಾಧಿವೀರರು ಭೇದಿಸದೆ ಹೋಗಲು, ಕರ್ಣ ಆ ಸಾಹಸಕ್ಕಾಗಿ ಮುಂದೆ ಬಂದ.
*ಶಸ್ತ್ರವಿದ್ಯಾಕುಶಲನಾದ ಆತ ಮತ್ಸ್ಯಕ್ಕೆ ಗುರಿಯಿಟ್ಟು ಬಾಣಬಿಡುವಷ್ಟರಲ್ಲಿ ದ್ರೌಪದಿ ಆತನನ್ನು ಸೂತಪುತ್ರನೆಂದು ಧಿಕ್ಕರಿಸಿದಳು. ಕರ್ಣ ಮ್ಲಾನವದನನಾಗಿ ಬಿಲ್ಲುಬಾಣಗಳನ್ನು ಕೆಳೆಗೆಸೆದು ತನ್ನ ಪೀಠದತ್ತ ಹಿಂತಿರುಗಿ ಬಂದ. ಅನಂತರ ಬ್ರಾಹ್ಮಣರ ಸಮೂಹದಲ್ಲಿ ವಿಪ್ರವೇಷಿಯಾಗಿದ್ದ ಅರ್ಜುನ ಎದ್ದುಬಂದು, ಜನ ಅಪಹಾಸ್ಯಮಾಡಿ ನಕ್ಕರೂ ಹಿಂತೆಗೆಯದೆ, ಮತ್ಸ್ಯಯಂತ್ರವನ್ನು ಭೇಧಿಸಿದ.
*ಪಾಂಡವರಿಗೂ ಇತರ ರಾಜರಿಗೂ ಕಾಳಗವಾಗಿ, ಪಾಂಡವರು ವಿಜಯಿಗಳಾದರು. ಈ ಸಂದರ್ಭದಲ್ಲಿ ಅರ್ಜುನ ಮತ್ತು ಭೀಮರೊಂದಿಗೆ ಕರ್ಣ ಕಾದಾಡಬೇಕಾಯಿತು. ಕೌರವನ ಪಕ್ಷ ವಹಿಸಿದ ಕರ್ಣ ತನ್ನ ಸ್ವಾಮಿಯ ಅಭೀಷ್ಟಕ್ಕೆ ಅನುಗುಣವಾಗಿ ಪಾಂಡವರಿಗೆ ಅಹಿತಗಳನ್ನೇ ಬಯಸುತ್ತಿದ್ದ. ದ್ರೌಪದಿಯ ವಸ್ತ್ರಾಪಹರಣ ಕಾಲದಲ್ಲಿಯೂ ಆತ ಉಚಿತವಾಗಿ ವರ್ತಿಸಲಿಲ್ಲ. ಪಾಂಡವರು ವನವಾಸದಲ್ಲಿದ್ದಾಗ ದುರ್ಯೋಧನನನ್ನು ಪ್ರಚೋದಿಸಿ ಅವರ ಮೇಲೆ ಎರಗುವಂತೆ ಏರ್ಪಡಿಸಿದ.
*ಆಗ ಗಂಧರ್ವರಿಗೂ ಕೌರವರಿಗೂ ಯುದ್ಧ ನಡೆಯಿತು. ಕರ್ಣ ಚಿತ್ರಸೇನನೆಂಬ ಗಂಧರ್ವನಿಂದ ಅಪಮಾನಿತನಾದ. ಪಾಂಡವರ ಅಜ್ಞಾತವಾಸದ ಅವಧಿ ತೀರಿ ಉತ್ತರಗೋಗ್ರಹಣ ಕಾಲದಲ್ಲಿ ಯುದ್ಧವಾಗಲು ಕರ್ಣ ತನ್ನ ಸೇಡನ್ನು ಅರ್ಜುನನ ಮೇಲೆ ತೀರಿಸಿಕೊಳ್ಳತೊಡಗಿದ. ಕೊನೆಗೆ ಸಮಸ್ತ ಕೌರವ ಸೈನ್ಯವೇ ಅರ್ಜುನನ ಸಮ್ಮೋಹನಾಸ್ತ್ರಕ್ಕೆ ಗುರಿಯಾಗಿ ನಿದ್ರಾಪರವಶವಾಯಿತು. ವಿರಾಟನ ಸೈನ್ಯಕ್ಕೆ ಜಯ ಲಭಿಸಿತು.
==ಮಹಾಭಾರತ ಯುದ್ಧ/ಕುರುಕ್ಷೇತ್ರ==
[[File:Death of Karna.jpg|thumb|ಕರ್ಣಾವಸಾನ. ರಾಜಾ ರವಿವರ್ಮನ ವರ್ಣಚಿತ್ರ]]
*ಮಹಾಭಾರತ ಕದನ ಸನ್ನಿಹಿತವಾಗಲು ಕೃಷ್ಣ ಪಾಂಡವರ ಪರವಾಗಿ ಕೌರವರೊಡನೆ ಸಂಧಾನವನ್ನು ನಡೆಸಿದ್ದ. ಹಿತೋಕ್ತಿಗಳಾವುವೂ ಫಲಿಸದೆ ಸಮರವೇ ಅನಿವಾರ್ಯವಾದ ಸಂದರ್ಭದಲ್ಲಿ [[ಕೃಷ್ಣ]] ಕರ್ಣನೊಬ್ಬನನ್ನೇ ಗುಟ್ಟಾಗಿ ಕರೆದು ಅವನ ಜನ್ಮವೃತ್ತಾಂತವನ್ನು ತಿಳಿಸಿ, ಪಾಂಡವರ ಕಡೆಗೆ ಬರುವಂತೆ ಪ್ರೇರಿಸಿದ. ಸ್ವಾಮಿ ಭಕ್ತನಾದ ಕರ್ಣ ಕೃಷ್ಣನ ತಂತ್ರಕ್ಕೆ ಒಡಂಬಡಲಿಲ್ಲ.
*ಅನಂತರ [[ಕುಂತಿ]]ಯೇ ಕರ್ಣನನ್ನು ಗಂಗಾತೀರದಲ್ಲಿ ಕಂಡು ತನ್ನ ಮಗನ ಮನಸ್ಸನ್ನು ಒಲಿಸಿಕೊಳ್ಳಲುಯತ್ನಿಸಿದಳು. ಆಗಲೇ ಸೂರ್ಯನೂ ಪ್ರತ್ಯಕ್ಷನಾಗಿ ಕರ್ಣನಿಗೆ ಹಿತೋಪದೇಶವನ್ನಿತ್ತು ತಾಯಿ ಮಾತಿಗೆ ಒಪ್ಪುವಂತೆ ಕೇಳಿಕೊಂಡ. ಸ್ಥಿರಚಿತ್ತನಾದ ಕರ್ಣ ಅವರ ಪ್ರೇರಣೆಗೆ ಓಗೊಡಲಿಲ್ಲ. “ಎಲೈ ತಾಯೇ ನೀನು ನನ್ನನ್ನು ಚಿಕ್ಕಂದಿನಲ್ಲಿ ಕೈಬಿಟ್ಟಿದ್ದರಿಂದ ನಾನು ನಾನಾ ಅಪಮಾನಗಳನ್ನು ಅನುಭವಿಸಬೇಕಾಯಿತು, ಈಗ ನಿನ್ನ ಮಾತನ್ನು ಕೇಳಿ, ನನ್ನನ್ನು ಸಾಕಿ ಸಲಹಿ, ಸತ್ಕರಿಸಿದ ಸ್ವಾಮಿಯನ್ನು ವಂಚಿಸಲಾರೆ.
*ನನಗೂ ಅರ್ಜುನನಿಗೂ ವೈರ ಕಟ್ಟಿಟ್ಟದ್ದೇ ಸರಿ. ನಿನಗಾಗಿ, ಉಳಿದ ನಾಲ್ವರ ಜೀವಕ್ಕೆ ನಾನು ಅಪಾಯವನ್ನು ಮಾಡುವುದಿಲ್ಲ. ನಮ್ಮಿಬ್ಬರಲ್ಲಿ ಯಾರೊಬ್ಬರು ಉಳಿದರೂ ನಿನಗೆ ಐದು ಮಂದಿ ಇದ್ದಂತಾಯಿತಲ್ಲವೇ? ಶ್ರೀಕೃಷ್ಣ ನಿಮ್ಮ ಪಕ್ಷವನ್ನು ವಹಿಸಿರುವುದರಿಂದ ನಿಮಗೆ ಭಯವಿಲ್ಲ ”ಎಂದು ಆತ ತನ್ನ ತಾಯನ್ನು ಸಮಾಧಾನ ಪಡಿಸಿ ಕಳುಹಿಸಿದ. ಯುದ್ಧ ನಿಶ್ಚಯವಾದ ಬಳಿಕ, ಭೀಷ್ಮನಿಗೆ ಪಟ್ಟಕಟ್ಟುವ ಕಾಲದಲ್ಲಿ ಕರ್ಣ ಅವನನ್ನು ಹಂಗಿಸಿದ.
*ಆತ ಪಾಂಡವ ಪಕ್ಷಪಾತಿಯೆಂದೂ ಶತ್ರುಗಳೊಡನೆ ಹೋರಾಡಲು ಅಸಮರ್ಥನೆಂದೂ ಆಕ್ಷೇಪಿಸಿದ. ಆಗ ಕೃಪ, ದ್ರೋಣ ಮೊದಲಾದವರೆಲ್ಲ ಕರ್ಣನನ್ನು ಅವಹೇಳನ ಮಾಡಿದರು. ಭೀಷ್ಮನೂ ಕುಪಿತನಾದ. ಭೀಷ್ಮ ಬದುಕಿರುವವರೆಗೂ ತಾನು ಯುದ್ಧ ಮಾಡುವುದಿಲ್ಲವೆಂದು ಕರ್ಣ ಶಸ್ತ್ರಸಂನ್ಯಾಸ ಕೈಕೊಂಡು ಭೀಷ್ಮಾಚಾರ್ಯ ಅತ್ಯದ್ಭುತ ಪರಾಕ್ರಮದಿಂದ ಹತ್ತು ದಿನಗಳವರೆಗೆ ಯುದ್ಧಮಾಡಿ, ಕಡೆಗೆ ಶರಶಯ್ಯಾಗತನಾದ ಬಳಿಕ ಕರ್ಣನಿಗೆ ಭೀಷ್ಮನಲ್ಲಿ ಮತ್ತೆ ಭಕ್ತಿಮೂಡಿತು.
*ಅವನ ಬಳಿಗೆ ತೆರಳಿ ತನ್ನನ್ನು ಕ್ಷಮಿಸಬೇಕೆಂದು ಕೇಳಿಕೊಂಡ; ದ್ರೋಣ ಸೇನಾಧಿಪತ್ಯ ವಹಿಸಿದಾಗ ಕರ್ಣ ದಿಟ್ಟತನದಿಂದ ಹೋರಾಡಿದ. ಇಂದ್ರ ಅವನಿಗೆ ಅನುಗ್ರಹಿಸಿದ್ದ ಶಕ್ತ್ಯಾಯುಧ ಇರುವವರೆಗೂ ಕರ್ಣ ಅಜೇಯನೆಂದು ತಿಳಿದು ಕೃಷ್ಣ ರಾತ್ರಿಯುದ್ಧದಲ್ಲಿ [[ಘಟೋತ್ಕಚ]]ನನ್ನು ಮುಂದೆಬಿಟ್ಟು ಕರ್ಣನ ಶಕ್ತ್ಯಾಯುಧ ಅವನ ಮೇಲೆ ವ್ಯರ್ಥವಾಗುವಂತೆ ಮಾಡಿಸಿದ. ದ್ರೋಣರ ಅನಂತರ ಸೇನಾಧಿಪತ್ಯವನ್ನು ಕರ್ಣನೇವಹಿಸಿಕೊಂಡ.
*ತನ್ನ ಎದುರಾಳಿಯಾದ ಅರ್ಜುನನಿಗೆ ಕೃಷ್ಣನಂಥವ ಸಾರಥಿಯಾಗಿರುವಂತೆ ಅಶ್ವವಿದ್ಯೆಯಲ್ಲಿ ಪ್ರವೀಣನಾದ [[ಶಲ್ಯ]] ತನಗೆ ಸಾರಥಿಯಾದರೆ ಜಯ ನಿಶ್ಚಯವೆಂದು ದುರ್ಯೋಧನನಲ್ಲಿ ವಿಜ್ಞಾಪಿಸಿಕೊಂಡ; ದುರ್ಯೋಧನ ಶಲ್ಯನನ್ನು ಬಹು ಕಷ್ಟದಿಂದ ಒಪ್ಪಿಸಿ ಕರ್ಣನಿಗೆ ಸಾರಥಿಯನ್ನಾಗಿ ಮಾಡಿದ. ಕರ್ಣಾರ್ಜುನರ ಸಂಗ್ರಾಮ ಬಹಳ ಉಗ್ರವಾಗಿ ಸಾಗಿತು. ಕೃಷ್ಣನಿಗಾದರೋ ಅಂದಿನ ಕಾಳಗದಲ್ಲಿ ಕರ್ಣನ ಮರಣವಾಗಲೇಬೇಕೆಂದು ಅಪೇಕ್ಷೆ.
*ವೀರರಿಬ್ಬರಿಗೂ ಕಾಳಗ ನಡೆಯುತ್ತಿರಲು ಕರ್ಣ ತನ್ನಲ್ಲಿದ್ದ ಸರ್ಪಾಸ್ತ್ರವನ್ನು ತೆಗೆದು ಅರ್ಜುನನ ತಲೆಗೆ ಗುರಿಯಿಟ್ಟ. ಆ ದಿವ್ಯಾಸ್ತ್ರವನ್ನು ಅರ್ಜುನನ ಎದೆಗೆ ಗುರಿಯಿಟ್ಟಿದ್ದೇ ಅದರೆ ತಮಗೆ ಜಯ ನಿಶ್ಚಯ ಎಂದು ಶಲ್ಯ ಕರ್ಣನನ್ನು ಎಚ್ಚರಿಸಿದ. ತಾನು ಒಂದು ಬಾರಿ ಇಟ್ಟ ಗುರಿಯನ್ನು ಮತ್ತೆ ತೆಗೆಯುವವನಲ್ಲವೆಂದು ಕರ್ಣ ಹಟ ಹಿಡಿದ. ತನ್ನ ಇಷ್ಟದಂತೆಯೇ ಬಾಣವನ್ನು ಬಿಡುವ ಹೊತ್ತಿಗೆ ಸರಿಯಾಗಿ ಅತ್ತ ಕೃಷ್ಣ ಅರ್ಜುನನ ರಥವನ್ನು ನೆಲಕ್ಕೆ ಒತ್ತಿದ. ಬಾಣ ಅರ್ಜುನನ ಕಿರೀಟವನ್ನು ಮಾತ್ರ ಭೇದಿಸಿಕೊಂಡು ಹೋಯಿತು.
*ಕರ್ಣ ದಿಕ್ಕುತೋಚದಂತಾದ. ಈ ಮಧ್ಯೆ ಹಿಂದೊಮ್ಮೆ ಬ್ರಾಹ್ಮಣನ ಶಾಪಕ್ಕೆ ಗುರಿಯಾಗಿದ್ದುದರಿಂದ ಅದೇ ಸಮಯದಲ್ಲಿ ಕರ್ಣನ ರಥದ ಚಕ್ರ ಭೂಮಿಯಲ್ಲಿ ಹೂತುಕೊಂಡಿತು. ಅದನ್ನು ಸರಿಪಡಿಸಿಕೊಳ್ಳಲು ರಥದಿಂದ ಕೆಳಗಿಳಿಯಲು, ಕರ್ಣನನ್ನು ಸಂಹರಿಸಲು ಅದೇ ತಕ್ಕ ಸಮಯವೆಂದು ಕೃಷ್ಣ ಅರ್ಜುನನನ್ನು ಪ್ರಚೋದಿಸಿದ. ನಿರಾಯುಧನಾದ ಕರ್ಣನನ್ನು ಹೇಗೆ ಕೊಲ್ಲುವುದೆಂದು ಕನಿಕರದಿಂದ ಅರ್ಜುನ ಹಿಂತೆಗೆಯಲು, ಕೃಷ್ಣ ಕರ್ಣನ ಅಧರ್ಮ ಕಾರ್ಯಗಳನ್ನೆಲ್ಲ ಪಟ್ಟಿಮಾಡಿ ಹೇಳಿ ಕಾರ್ಯನಿರತನಾಗಲು ಬಲಾತ್ಕಾರ ಮಾಡಿದ.
*ಅರ್ಜುನ ನಿರ್ವಾಹವಿಲ್ಲದೆ ಕರ್ಣನ ಮೇಲೆ ಅಂಜಲಿಕಾಸ್ತ್ರವನ್ನು ಪ್ರಯೋಗಿಸಿದ. ಅಸಹಾಯಕನಾದ ಕರ್ಣ ಆ ಅಸ್ತ್ರಕ್ಕೆ ಗುರಿಯಾಗಿ ಹತನಾದ. ಭಾರತ ಯುದ್ಧವೆಲ್ಲ ಮುಗಿದ ಬಳಿಕ, ಧರ್ಮರಾಯ ಸತ್ತವರಿಗೆ ಉತ್ತರಕ್ರಿಯಾದಿಗಳನ್ನು ಮಾಡುವ ಸಂದರ್ಭದಲ್ಲಿ ಕುಂತಿ ಓಡಿಬಂದು ಕರ್ಣ ತನ್ನ ಮಗನೆಂದೂ ಪಾಂಡವರಿಗೆಲ್ಲ ಅವನೇ ಹಿರಿಯನೆಂದೂ ಮೊದಲು ಅವನಿಗೆ ಕರ್ಮಾದಿಗಳು ನಡೆಯಬೇಕೆಂದೂ ತಿಳಿಸಿದಳು. ಈ ವೃತ್ತಾಂತವನ್ನು ಕೇಳಿ ಧರ್ಮರಾಯ ಚಕಿತನಾಗಿ ತಾಯಿ ಮಾಡಿದ ಅಕಾರ್ಯಕ್ಕಾಗಿ ಅವಳ ಮೇಲೆ ಕೋಪಗೊಂಡ. ಪಾಂಡವರೆಲ್ಲರೂ ಕರ್ಣನಿಗಾದ ದುರ್ದೆಸೆಗಾಗಿ ಮರುಗಿದರು. ಕರ್ಣನಿಗೆ ಕ್ಷತ್ರಿಯೋಚಿತವಾದ ಸಂಸ್ಕಾರಗಳು ನಡೆದುವು.
==ಭಾರತೀಯ ಸಾಹಿತ್ಯದಲ್ಲಿ ಕರ್ಣ==
*ವ್ಯಾಸಭಾರತದಲ್ಲಿ ಕರ್ಣನನ್ನು ಮೊದಲಿನಿಂದ ಕಡೆಯ ವರೆಗೂ ದುರ್ಯೋಧನನ ದುಷ್ಟಚತುಷ್ಟಯದಲ್ಲೊಬ್ಬನೆನ್ನುವಂತೆ ವರ್ಣಿಸಲಾಗಿದೆ. ವಾಸ್ತವಿಕವಾಗಿ ಕರ್ಣನಿಗೆ ಜೀವನದಲ್ಲಿ ಒದಗಿಬಂದ ದುರ್ದೈವ ಪರಂಪರೆಯನ್ನು ಗಮನಿಸಿ ಅವನ ಬಗ್ಗೆ ಸಹಾನುಭೂತಿಯಿಂದ ನೋಡಿದ [[ಸಂಸ್ಕೃತ]] ಕವಿಗಳಲ್ಲಿ [[ಭಾಸ]]ನೇ ಬಹಳ ಹಳಬನೆಂದು ತೋರುತ್ತದೆ.
*ಈತ ಕರ್ಣಭಾರ ಎಂಬ ತನ್ನ ಏಕಾಂಕ ನಾಟಕದಲ್ಲಿ ಕರ್ಣನ ದಾನ ಗುಣಕ್ಕೆ ಪ್ರಾಶಸ್ತ್ಯವಿತ್ತು ಆವನ ಹಿರಿಮೆಯನ್ನು ಬೆಳಗಿಸಿದ್ದಾನೆ; ಪಂಚರಾತ್ರವೆಂಬ ಮತ್ತೊಂದು ಕೃತಿಯಲ್ಲಿ ಕರ್ಣ ದುರ್ಯೋಧನನ ಆಪ್ತಮಿತ್ರನೆನಿಸಿದರೂ ಪಾಂಡವರ ಬಗ್ಗೆ ವೃಥಾ ಆಗ್ರಹವಿಲ್ಲದವನೆಂಬಂತೆ ಅವನ ಪಾತ್ರವನ್ನು ಚಿತ್ರಿಸಿದ್ದಾನೆ. ಈ ನೂತನ ದೃಷ್ಟಿ ಪರಂಪರೆಯೇ ಮುಂದುವರಿಯಿತೋ ಎಂಬಂತೆ ಕನ್ನಡದ ಆದಿಕವಿಯಾದ [[ಪಂಪ]] ಕರ್ಣನ ಪಾತ್ರವನ್ನು ನಿರೂಪಿಸುವಲ್ಲಿ ತುಂಬ ಉದಾರವಾಗಿ ವರ್ತಿಸಿದ್ದಾನೆ.
*ಪಂಪನಲ್ಲಿ ಕಥಾನಾಯಕ ಅರ್ಜುನನಾದರೆ, ಪ್ರತಿನಾಯಕ ಕರ್ಣನಾಗುತ್ತಾನೆ. ಕರ್ಣನ ಜನನ ಬಾಲ್ಯಗಳನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಿ ಆತ ಪರಶುರಾಮನಿಂದ ಶಾಪಗ್ರಸ್ತನಾಗುವ ವಿಷಯವನ್ನು ಹೃದಯ ಕರಗುವಂತೆ ವರ್ಣಿಸಿದ್ದಾನೆ. ಕೌರವರ್ಗೆಲ್ಲಂ ಪ್ರಾಣಂಬರ್ಪಾಕೃತಿಯೊಳೆ ಬಾಣಾಸನ ಬಾಣಪಾಣಿ ಕರ್ಣಂ ಬಂದಂ-ಎಂದು ಕರ್ಣನ ಆಗಮನವನ್ನು ಅರ್ಥವತ್ತಾಗಿ ಹೇಳಿದ್ದಾನೆ.
*ಕರ್ಣದುರ್ಯೋಧನರ ಸ್ನೇಹವಂತೂ ಅಸದೃಶವಾದುದು. ‘ಪೊಡಮಡುವರ್ ಜೀಯೆಂಬರ್ ಕುಡುದಯೆಗೆಯ್ ಏಂ ಪ್ರಸಾದಮೆಂಬಿವು ಪೆರೊಳ್ ನಡೆಗೆಮ್ಮೆ ನಿನ್ನಯೆಡೆಯೊಳ ನಡೆಯಲ್ವೇಡೆನಗೆ ಕೆಳೆಯನೈ ರಾಧೇಯಾ’ ಎಂದು ದುರ್ಯೋಧನ ಅವನನ್ನು ಅತ್ಯಂತ ಪ್ರೀತಿಯಿಂದ ಸತ್ಕರಿಸುತ್ತಾನೆ. ಈ ರೀತಿಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಕರ್ಣನನ್ನು ಕವಿ ‘ಏಂ ಕಲಿಯೋ ಚಾಗಿಯೋ ರವಿತನಯಂ’ ಎಂದು ಮೇಲಿಂದ ಮೇಲೆ ಕೊಂಡಾಡಿದ್ದಾನೆ.
*ಕೃಪ ದ್ರೋಣಾದಿಗಳು ಸೂತಪುತ್ರನೆಂದು ಹೀಯಾಳಿಸಲಾಗಿ ಕರ್ಣ ನಾಚಿ ತಲೆತಗ್ಗಿಸುತ್ತಾನೆ. ಕೃಷ್ಣನ ಮೂಲಕ ತನ್ನ ಜನ್ಮವೃತ್ತಾಂತ ತಿಳಿದ ಬಳಿಕ ಕರ್ಣನಿಗೆ ಒಂದು ಕಡೆ ಸಂತೋಷ; ಮತ್ತೊಂದು ಕಡೆ ಸಂಕಟ, ಪಾಂಡವರು ತನ್ನ ತಮ್ಮಂದಿರೆಂದು ತಿಳಿದ ಮೇಲೆ ಅವರನ್ನು ಕೊಲ್ಲುವುದಕ್ಕೆ ಕೈ ಬಾರದೆಂದು ಕೊರುಗುತ್ತಾನೆ. ಅವರನ್ನು ಕೊಲ್ಲದಿದ್ದರೆ ತನ್ನ ಸ್ವಾಮಿಗೆ ದ್ರೋಹ ಬಗೆದಂತಾಗುವುದೆಂದೂ ನೊಂದುಕೊಳ್ಳುತ್ತಾನೆ.
* ಕಡೆಗೆ ಯುದ್ಧ ಜ್ವಾಲೆಗೆ ತನ್ನನ್ನೇ ಸಮರ್ಪಿಸಿಕೊಳ್ಳವುದೆಂದು ನಿಶ್ಚಯಿಸುತ್ತಾನೆ. ಕೃಷ್ಣ ಕರ್ಣನನ್ನು ಭೇದಿಸಲಾರದೆ, ಕುಂತಿಗೆ ಆ ಕೆಲಸವನ್ನು ಒಪ್ಪಿಸಿಕೊಡುತ್ತಾನೆ. ತಾಯಿಯನ್ನು ಕಂಡಕೂಡಲೆ ಕರ್ಣ ಪುಳಕಿತನಾಗಿ ‘''ಚಲಮುಂ ಚಾಗಮುಮಳವುಂ ಕಲಿತನಮುಂ ಕುಲಮುಮೀಗಳೆನ್ನಯ ಮೆಯ್ಯೂಳ್ ನೆಲಸಿದುವು ನಿಮ್ಮ ಕರುಣಾಬಲದಿಂ ನೀವೆನ್ನನಿಂದಿಂ ಮಗನೆಂದುದ''’ ಎಂದು ಹಿಗ್ಗುತ್ತಾನೆ.
*ಕುಂತಿ ಕರ್ಣನನ್ನು ಕೌರವರ ಪಕ್ಷ ಬಿಟ್ಟು ಪಾಂಡವರ ಕಡೆಗೆ ಬಾ ಎನ್ನಲು ‘''ಮೀಂಗುಲಿಗನೆನಾಗಿಯುಮಣಮಾಂ ಗುಣಮನೆ ಬಿಸುಟೆನಿಲ್ಲ ನಿಮಗಂ ಮಗನಾದಂಗೆನಗೆ ಬಿಸುಡಲಕ್ಕುಮೆ''’ ಎಂದು ಉದಾತ್ತವಾಗಿ ನುಡಿದು, ಕಟ್ಟಕಡೆಗೆ ‘ಪಿಡಿಯೆಂ ಪುರಿಗಣೆಯಂ ನರನೆಡೆಗೊಂಡೊಡಮುದ ನಿನ್ನ ಮಕ್ಕಳನಿನ್ನೇರ್ದೊಡಮಳ್ ಮೆ’ ಎಂದು ವಾಗ್ದಾನ ಮಾಡುತ್ತಾನೆ.
*ಸಂಸ್ಕೃತ ಮಹಾಭಾರತದಲ್ಲಿ ಕರ್ಣನನ್ನು ಸಾರಥಿಯಾದ ಅದಿರಥನ ಮಗನೆಂದು ಹೇಳಿದ್ದರೆ, ಪಂಪನಲ್ಲಿ ಅವನನ್ನು ಮೀಂಗುಲಿಗನೆಂದು ವಿಶದಪಡಿಸಿದೆ. ಇದಲ್ಲದೆ ಕರ್ಣ ಕುಂತಿಯನ್ನು ಕಂಡು ಮಾತನಾಡುವ ರೀತಿನೀತಿಗಳು ತುಂಬ ಭಿನ್ನವಾಗಿವೆ. ಮುಂದೆ ಭೀಷ್ಮನನ್ನು ಕುರಿತು ಕಟುವಾಗಿ ಮಾತನಾಡಿದಾಗ, ಇತರರು ಅವನನ್ನು ಹೀನಕುಲಜನೆಂದು ಅಲ್ಲಗೆಳೆಯಲು, ತನ್ನ ಜನ್ಮವೃತ್ತಾಂತವನ್ನು ಅರಿತ ಕರ್ಣ ಆಗ ಎಂದಿನಂತಲ್ಲದೆ, ''‘ಕುಲಂ ಕುಲಮಲ್ತು ಚಲಂ ಕುಲಂ ಗುಣಂ ಕುಲಮಭಿಮಾನವೊಂದೆ ಕುಲಮಣ್ಮು ಕುಲಂ ಬಗೆವಾಗಳೀ ಕಲಹದೊಳಣ್ಣ ನಿಮ್ಮ ಕುಲವಾಕುಲಮಂ ನಿಮಗುಂಟುಮಾಡುಗುಂ’'' ಎಂದು ಆತ್ಮವಿಶ್ವಾಸದಿಂದ ಕಿಡಿಕಿಡಿಯಾಗುತ್ತಾನೆ.
*ತಮ್ಮ ಕ್ಷಮಾಪಣೆ ಕೇಳುವಲ್ಲಿಯೂ ಈತನ ನಯವಿನಯಗಳನ್ನು ಕಂಡು ಭೀಷ್ಮರು ಸಂತೋಷಪಡುತ್ತಾರೆ. ಕರ್ಣಾರ್ಜುನರ ಯುದ್ಧವನ್ನಂತೂ ಪಂಪ ಬಹಳ ಪ್ರಭಾವಶಾಲಿಯಾಗಿ ವರ್ಣಿಸಿದ್ದಾನೆ. ತನಗೆ ಅರಿವಿಲ್ಲದೆ ತನ್ನ ಬತ್ತಳಿಕೆಯಲ್ಲಿ ಬಂದು ಸೇರಿದ್ದ ಸರ್ಪಾಸ್ತ್ರವನ್ನು ಕಂಡು, ಅದರ ಮರುನುಡಿಗೆ ಕಿವಿಗೊಡದೆ ತನ್ನ ತಾಯಿಗಿತ್ತ ವಚನವನ್ನು ಚಾಚೂತಪ್ಪದೆ ಕರ್ಣ ನಡೆಸುತ್ತಾನೆ.
*ಕರ್ಣನ ಮರಣವನ್ನು ಕಂಡು ಪಂಪನ ಹೃದಯ ಕರಗುತ್ತದೆ. ಅವನನ್ನು ‘ಚಾಗದ ನನ್ನಿಯ ಕಲಿತನದಾಗರಂ’ ಎಂದು ಕೊಂಡಾಡುತ್ತಾನೆ. ‘''ಪಿಡಿದನೆ ಪುರಿಗಣೆಯನೆರಡಿದನೆ ಬಳ್ಕಿದನೆ ತಾನೆ ತನ್ನನೆ ಚಲಮಂ ಪಿಡಿದದನ್''’ ಎಂದು ದೇವತೆಗಳ ಪಡೆ ಹೊಗಳುತ್ತದೆ. ಮಹಾಭಾರತದ ವೀರಾಧಿವೀರರಲ್ಲಿ ಒಬ್ಬನೂ ಪಂಪನ ಕೃತಿಯ ಪ್ರತಿನಾಯಕನೂ ಆದ ಕರ್ಣನನ್ನು ಕುರಿತ ಚರಮಶ್ಲೋಕವನ್ನಂತು ಎಂದೆಂದಿಗೂ ಮರೆಯುವಂತಿಲ್ಲ.
*''ನೆನೆಯದಿರಣ್ಣ ಭಾರತದೊಳಿಂ ಪೆರಾರುಮನೊಂದೆ ಚಿತ್ತದಿಂ ನೆನೆವೊಡೆ ಕರ್ಣನಂ ನೆನೆಯ ಕರ್ಣನೊಳಾರ್ ದೊರೆ ಕರ್ಣನೇ ಕರ್ಣನ ಕಡುನನ್ನಿ ಕರ್ಣನಳವಂಕದ ಕರ್ಣನ ಚಾಗಮೆಂದು ಕರ್ಣನ ಪಡೆಮಾತಿನೊಳ್ ಪುದಿದು ಕರ್ಣರಸಾಯನಮಲ್ತೆ ಭಾರತಂ'' ಕನ್ನಡದ ಮತ್ತೊಬ್ಬ ಮಹಾಕವಿಯಾದ [[ಕುಮಾರವ್ಯಾಸ]]ನೂ ಹೀಗೆಯೇ ಕರ್ಣನ ಪಾತ್ರಕ್ಕೆ ಅಪೂರ್ವವಾದ ಕಾಂತಿಯನ್ನು ನೀಡಿದ್ದಾನೆ.
*ಇಟ್ಟಗುರಿಯನ್ನು ಬದಲಿಸುವುದಿಲ್ಲವೆಂದು ವ್ಯಾಸಭಾರತದಲ್ಲಿ ಶಲ್ಯನಿಗೆ ಉತ್ತರವಿತ್ತ ಕರ್ಣ, ಪಂಪಭಾರತದಲ್ಲಿ ತನ್ನ ತಾಯಿಗೆ ಪುರಿಗಣೆಯನ್ನು ಪ್ರಯೋಗಿಸುವುದಿಲ್ಲವೆಂದು ವಚನವೀಯುತ್ತಾನೆ. ಕುಮಾರವ್ಯಾಸಭಾರತದಲ್ಲಿ ಕುಂತಿಗೆ ತೊಟ್ಟಬಾಣವನ್ನು ತೊಡುವುದಿಲ್ಲವೆಂದು ಕರ್ಣ ವಾಗ್ದಾನ ಮಾಡುತ್ತಾನೆ. ಕಡೆಗಾಲದಲ್ಲಿ ಕೃಷ್ಣ ಕರ್ಣನಿಗೆ ತನ್ನ ದಿವ್ಯರೂಪವನ್ನು ತೋರಿ ಅವನನ್ನು ಕೃತಾರ್ಥನನ್ನಾಗಿ ಮಾಡುತ್ತಾನೆ.
==ಉಲ್ಲೇಖಗಳು ==
{{reflist}}
{{ಮಹಾಭಾರತ}}
[[ವರ್ಗ:ಮಹಾಭಾರತದ ಪತ್ಳುರ]]
18vcs8admevr48jep6xurav9eoefqb1
ಬೀದರ
0
17223
1108876
1107283
2022-07-24T16:04:09Z
ಮಚ್ಚೇಂದ್ರ ಅಣಕಲ್
66275
wikitext
text/x-wiki
{{mergeto| [[ಬೀದರ ಜಿಲ್ಲೆ]]}}
{{Infobox settlement
| name = ಬೀದರ
| other_name =
| nickname =
| settlement_type = city
| image_skyline = Entrance to the Bidar Fort.JPG
| image_alt =
| image_caption = Entrance to the [[Bidar Fort]]
| pushpin_map = India Karnataka
| pushpin_label_position =
| pushpin_map_alt =
| pushpin_map_caption =
| latd = 17.915
| latm =
| lats =
| latNS = N
| longd = 77.519
| longm =
| longs =
| longEW = E
| coordinates_display = inline,title
| subdivision_type = Country
| subdivision_name = India
| subdivision_type1 = [[States and territories of India|State]]
| subdivision_name1 = Karnataka
| subdivision_type2 = [[List of regions of India|Region]]
| subdivision_name2 = [[Bayaluseeme]]
| subdivision_type3 = District
| subdivision_name3 = [[Bidar district|Bidar]]
| established_title = <!-- Established -->
| established_date =
| founder =
| named_for =
| government_type =
| governing_body =
| leader_title = [[Deputy Commissioner]]
| leader_name = Dr. PC Jaffer IAS
| unit_pref = Metric
| area_footnotes =
| area_rank =
| area_total_km2 = 43
| elevation_footnotes =
| elevation_m = 614
| population_total = 170204
| population_as_of =
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[Kannada]]
| timezone1 = IST
| utc_offset1 = +5:30
| postal_code_type = [[Postal Index Number|PIN]]
| postal_code = 585 401
| area_code_type = Telephone code
| area_code = 91 8482
| registration_plate = KA38
| website = {{URL|www.bidarcity.gov.in}}
| footnotes =
}}
'''ಬೀದರ''' ಭಾರತದ ಕರ್ನಾಟಕ ರಾಜ್ಯದ ಒಂದು ನಗರ. ಬೀದರ ಕರ್ನಾಟಕದ ಈಶ್ಯಾನ್ಯಕ್ಕೆ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಇದೆ. ಜಿಲ್ಲಾ ಕೇಂದ್ರವಾದ ಬೀದರ ತನ್ನ ಭೌಗೋಳಿಕ ಗಡಿಯನ್ನು ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳೊಂದಿಗೆ ಹಂಚಿಕೊಂಡಿದೆ ಮತ್ತು '''ಬೀದರ ಕರ್ನಾಟಕ ರಾಜ್ಯದ ಮುಕುಟ''' ಎಂದು ಕೂಡ ಕರೆಯಲ್ಪಡುತ್ತದೆ.
ಬೀದರ ನಗರ ತನ್ನ ’ಬಿದ್ರಿ’ ಕರಕುಶಲ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಮಂಜೀರಾ ನದಿ ಬೀದರ್ ಜಿಲ್ಲೆಗೆ ಕುಡಿಯುವ ನೀರನ್ನು ಪೂರೈಸುವ ಪ್ರಮುಖ ನದಿಗಳಲ್ಲಿ ಒಂದಾಗಿದೆ.
ಇತ್ತೀಚೆಗೆ ಬೀದರ ಭಾರತದ 22 ನೇ ಸ್ವಚ್ಛನಗರ ಮತ್ತು ಕರ್ನಾಟಕ ರಾಜ್ಯದ ೫ನೇ ಸ್ವಚ್ಛ ನಗರವೆಂಬ ಸ್ಥಾನ ಪಡೆದುಕೊಂಡು ಹೆಗ್ಗಳಿಕೆಗೆ ಪಾತ್ರವಾಗಿದೆ.
'''ಬೀದರ''' - [[ಕರ್ನಾಟಕ]] ರಾಜ್ಯದ ಉತ್ತರ ತುದಿಯಲ್ಲಿರುವ ಜಿಲ್ಲೆ. ಬೀದರ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. [[ಭಾಲ್ಕಿ]], [[ಹುಮನಾಬಾದ್]], ಬೀದರ್, [[ಬಸವಕಲ್ಯಾಣ]] ಮತ್ತು [[ಔರಾದ]] ತಾಲೂಕುಗಳ ೬೨೨ ಹಳ್ಳಿಗಳು ಈ ಜಿಲ್ಲೆಯಲ್ಲಿವೆ. ಬೀದರ್ ಜಿಲ್ಲೆಯು ಸಾಂಸ್ಕೃತಿಕವಾಗಿ ಕರ್ನಾಟಕದ ಅತ್ಯಂತ ಪ್ರಮುಖ ಜಿಲ್ಲೆಗಳಲ್ಲೊಂದು. ಹಿಂದೆ ಬೀದರ್ ಜಿಲ್ಲೆಯು [[ಬಿಜಾಪುರ]]ದ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿತ್ತು. ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಬೀದರ್, [[ಬಿಜಾಪುರ]], ಗೋಲ್ಕೊಂಡ, [[ಗುಲ್ಬರ್ಗಾ]] ಮತ್ತು ಬಿರಾರ್ ಸಂಸ್ಥಾನಗಳೂ ಸೇರಿದ್ದವು ಎಂಬುದನ್ನು ಗಮನಿಸಬಹುದು. ಬೀದರ ಜಿಲ್ಲೆಯು [[ಬಸವಕಲ್ಯಾಣ]]ದಿಂದ ಉಗಮಿಸಿದ ಶರಣರ ಸಾಂಸ್ಕೃತಿಕ ಕ್ರಾಂತಿಯನ್ನೂ ಕಂಡಿದೆ. [[ಬಸವಕಲ್ಯಾಣ]]ದಲ್ಲಿ ಜನಿಸಿದ ಶೈವ ಸಂಸ್ಕೃತಿಯು ವಿಶ್ವಾದ್ಯಂತ ಪಸರಿಸಿ, ನಮ್ಮ ರಾಜ್ಯಕ್ಕೆ ಈಗಿರುವ ವಿಶೇಷ ಮಹತ್ವವನ್ನು ತಂದಿದೆ. ಬೀದರ್ ನಗರದಲ್ಲಿರುವ ವಾಯುಪಡೆ ತರಬೇತಿ ಕೇಂದ್ರವು ಆಗಸದಲ್ಲಿ ತ್ರಿವರ್ಣ ಚಿಮ್ಮುತ್ತಾ ವಿವಿಧ ಕಸರತ್ತು ಪ್ರದರ್ಶಿಸುವ ಸೂರ್ಯಕಿರಣ ವೈಮಾನಿಕ ತಂಡದಿಂದ ಪ್ರಸಿದ್ಧವಾಗಿದೆ. ಪ್ರಸ್ತುತ ಇಲ್ಲಿ ಬ್ರಿಟನ್ನಿನ ಹಾಕ್ ವಿಮಾನಗಳ ಪ್ರಾಯೋಗಿಕ ತರಬೇತಿ ನಡೆದಿದೆ. ಜಿಲ್ಲೆಯ [[ಭಾಲ್ಕಿ]] ಪಟ್ಟಣವು ದಲಿತೋದ್ದಾರ ಹಾಗೂ ಕನ್ನಡಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಶತಾಯುಷಿ ಡಾ.ಚೆನ್ನಬಸವ ಪಟ್ಟದ್ದೇವರಿಂದಾಗಿ ಪ್ರಖ್ಯಾತವಾಗಿದೆ
.== ಬೀದರ ಹೊರನಾಡ ಸಾಹಿತಿಗಳ ಹೆಸರು==
== ಬೀದರ ತಾಲೂಕಿನ ಸಾಹಿತಿಗಳ ಹೆಸರು ==
* ಶ್ರೀ. ವೇ.ಶಾಂತಲಿಂಗಸ್ವಾಮಿ.
* ದಿ.ಬಸವರಾಜ ಹದನೂರ.
* ಕಂಟೆಪ್ಪ ಟಿ.
* ದಿ.ಬಿ.ಆರ್.ಕೊಂಡಾ.
* ಎಂ.ಜಿ.ಗಂಗನಪಳ್ಳಿ.
* ಶಶಿಕಲಾ ಗಿರಿ.
* ಕಲಾವತಿ ಬಿರಾದಾರ.
* ಶಿರೋಮಣಿ ತಾರೆ.
* ಇಂದುಮತಿ ಬಂಡಿ.
* ವಿದ್ಯಾ ಶೀತಲ
* ದಯಾಮಣಿ ರಾಜಪ್ಪ.
* ದಿ.ಈಶ್ವರ ಕರುಣಾ ಸಾಗರ.
* ಸೂರ್ಯಕಾಂತ ನಿನ್ನೇಕರ್
* ಡಾ.ವಜ್ರಾ ಪಾಟೀಲ್.
* ಶಿವಕುಮಾರ ನಾಗವಾರ.
* ಗಂಧರ್ವ ಸೇನಾ
* ಶಂಭುಲಿಂಗ ವಾಲ್ದೊಡ್ಡಿ.
* ಮಾಣಿಕರಾವ ಚಿಲ್ಲರ್ಗಿ
* ಕಲ್ಯಾಣರಾವ ದಾವಣಗಾವೆ
* ಡಾ.ಸಿ.ಎಸ್. ಪಾಟೀಲ್.
* ಶ್ರೀನಿವಾಸ ಕುಲಕರ್ಣಿ.
* ಪೂಜ್ಯ.ಅಕ್ಕ ಅನ್ನಪೂರ್ಣ ತಾಯಿ
* ರೂಪಾ ಪಾಟೀಲ್
* ಬುದ್ದದೇವಿ ಸಂಗಮ್
23. ಕಂಟೆಪ್ಪ ಗುಮ್ಮೆ
24. ನಾಗೇಂದ್ರ ದಂಡೆ.
25. ಡಾ.ಜಗನ್ನಾಥ ಹೆಬ್ಬಾಳೆ.
26. ಮುರಲಿನಾಥ ಜಿ.ಮೇತ್ರೆ
27. ಡಾ.ಗಂಗಾಂಬಿಕೆ ಪಾಟೀಲ್.
28. ರಮೇಶ ವಾಘಮಾರೆ
29. ಬಸವರಾಜ ಮಯೂರ.
30. ಪ್ರೊ.ಅಶೋಕ ಎ.ಬಿ.
31. ಶಂಕರ ಚೊಂಡಿ
32. ಸುಮನ್ ಹೆಬ್ಬಾಳಕರ್
33. ಸುಭಾಸ ನೇಳಗೆ.
34. ಜಗನ್ನಾಥ ಕಮಲಾಪೂರೆ.
35. ಕಸ್ತೂರಿ ಎಸ್.ಪಟಪಳ್ಳಿ.
36. ಕುಸುಮಾ ಹತ್ಯಾಳ
37. ಓಂ.ಪ್ರಕಾಶ ದಡ್ಡೆ.
38. ಡಾ.ಜಗದೇವಿ ತಿಬಶೆಟ್ಟಿ
39. ಜಯಶ್ರೀ ಪ್ರಕಾಶ ಸುಕಾಲೆ
40. ಡಾ.ಶಾಮರಾವ ನೆಲವಾಡೆ
41. ನಾಗಮೂರ್ತಿ ಜಿ.ಪಾಂಚಾಳ
42. ವಿದ್ಯಾವತಿ ಎಸ್. ಹಿರೇಮಠ
43. ವಿಜಯಲಕ್ಷ್ಮೀ ಕೌಟಗೆ
44. ಶೈಲಜಾ ಹುಡಗೆ
45.ಡಾ.ಸಂಜೀವಕುಮಾರ
ಅತಿವಾಳೆ.
46. ಡಾ.ನಾಗಶೆಟ್ಟಿ ಪಾಟೀಲ್
ಎಂ.ಗಾದಗಿ
47. ಚಂದ್ರಕಲಾ ಜೆ.ಬಡಿಗೇರ
48. ವಿನೋದಕುಮಾರ ಹೊನ್ನಾ.
49. ಡಾ.ರಾಜಕುಮಾರ ಹೆಬ್ಬಾಳೆ.
50. ಗಿರಿಜಾ ಧರ್ಮರೆಡ್ಡಿ.
51. ಜಗನ್ನಾಥ ಪನಸಾಳೆ.
52. ವೀಣಾ ಜಲಾದೆ.
53. ಪ್ರೇಮಾ ಹೂಗಾರ.
54. ಡಾ.ಮಹಾದೇವಿ ಹೆಬ್ಬಾಳೆ.
55. ಸಿದ್ದಮ್ಮಾ ಸಂಗ್ರಾಮ
ಬಸವಣ್ಣನೋರ್.
56. ವೀರಶೆಟ್ಟಿ ಸಂಗ್ರಾಮ್.
57. ವಿಜಯಲಕ್ಷ್ಮಿ ಗೌತಮಕರ್.
58. ರಾಜಹಂಸ
59. ಕಪಿಲ ಹುಮನಾಬಾದೆ.
60.ರಾಮ ಪವಾರ.
61. ಕು.ವಚನ ಶ್ರೀ.
ಕೃಪೆ : 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ ' ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.
ಲೇಖಕರು:- ಮಚ್ಚೇಂದ್ರ ಪಿ ಅಣಕಲ್.
==ಭೌಗೋಲಿಕ ವಿವರಗಳು==
ಬೀದರ ನಗರ ಸುಮಾರು 615 ಮೀಟರ್ (2017 ಅಡಿ) ಒಂದು ಸರಾಸರಿ ಉನ್ನತಿಯನ್ನು ಹೊಂದಿದೆ.ಬೀದರ ನಗರದ ಹಳೆಯ ಹೆಸರು ’ಮೊಹಮ್ಮದಾಬಾದ್’. ಬೀದರ ಜಿಲ್ಲೆಯಾದ್ಯಂತ ಸರಾಸರಿ ವರ್ಷ ಪೂರ್ತಿ ಇರುವ ತನ್ನ ಬಿಗಿಯಾದ ಹಾಗೂ ಬಲವಾದ ಹವಾಮಾನದಿಂದ ಪ್ರಾಯೋಗಿಕವಾಗಿಯೂ, ಆಕರ್ಷಕವಾಗಿಯೂ ಮನೋಹರ ನಗರವೆಂದು ಪ್ರಸಿದ್ಧಿಯಾಗಿದೆ. ಏಪ್ರಿಲ್ ಮತ್ತು ಮೇ ಬೇಸಿಗೆ ತಿಂಗಳುಗಳಾದರೂ ಕೂಡ ಈ ಬಿಸಿ ಹವಾಮಾನದ ಅವಧಿಯಲ್ಲಿ, ಶಾಖ ಹೆಚ್ಚಾದಾಗ ಹಠಾತ್ತಾಗಿ ಸುರಿಯುವ ಅಬ್ಬರದ ವರ್ಷಧಾರೆಯಿಂದ ಬಿಸಿಯ ತಾಪ ಕಡಿಮೆಯಾಗಿ ಬಿಡುತ್ತದೆ. ಜೂನ್ ತಿಂಗಳ ಆರಭದಲ್ಲೇ ನೈಋತ್ಯ ಮುಂಗಾರು ತನ್ನ ಪೂರ್ಣ ಮನೋಹರತೆಯೊಂದಿಗೂ ಮತ್ತು ತಂಪಾದ ಹವೆಯೊಂದಿಗೂ ಹವಾಮಾನವನ್ನು ಜೊತೆ ಹೊಂದಿಸಿಕೊಂಡು ಜಿಲ್ಲೆಗೆ ತನ್ನ ಎಂದಿನ ಬಿಗಿಯಾದ ಆಹ್ಲಾದಕರವಾದ ಹವಾಮಾನದ ವೈಭವವನ್ನು ಮರಳಿ ಹೊಂದಿಸಿಬಿಡುತ್ತದೆ. ಇಲ್ಲಿ ಶೀತ ಹವಾಮಾನ ಎಂದಿಗೂ ಅತಿ ತಂಪಾಗಿ ಇರುವುದಿಲ್ಲ ಮತ್ತು ಮಳೆಯೂ ಎಂದಿಗೂ ಅತಿಯಾಗಿರುವುದಿಲ್ಲ. ಆದರೆ ಅದರಲ್ಲಿರುವ ವಿಪರೀತ ಬದಲಾವಣೆಗಳ ಲಕ್ಷಣವೇ ಜಲಕ್ಷಾಮಕ್ಕೂ ಮತ್ತು ದೇಹಾಲಸ್ಯಕ್ಕೂ ಕಾರಣವಾಗಿದೆ. ಬೀದರ್ ಜಿಲ್ಲೆಯ ಒಂದು ಮುಖ್ಯವಾದ ಮೋಡಿಯ ಅಂಶವೆಂದರೆ, ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲಿಯೂ ಬೆಚ್ಚಿ ಬೀಳಿಸುವಂತಹ ಇತಿಹಾಸದ ಸ್ಮಾರಕಗಳು, ದಂತಕಥೆಗಳು, ಸುಂದರವಾದ ರಾಜಕುಮಾರಿಯರ ಪ್ರೇಮ ಕಥೆಯಗಳು, ಮರೆತು ಹೋದ ದೀರ್ಘ ಕದನಗಳ ವಿವರಗಳು, ಹಗೆತನದ ಕಥೆಗಳು ಮತ್ತು ಮಿಲಿಟರಿ ಸಾಹಸಿಗಳು ತುಂಬಿರುವುದು. ಮಧ್ಯಯುಗದ ಹಿಂದೂ ಧರ್ಮದ ಅಡೆಪಾಯವನ್ನು ಮತ್ತು ಅಸ್ತಿತ್ವವನ್ನು ನಡುಗಿಸಿದ ಸಾಮಾಜಿಕ ಸುಧಾರಣಾ ಚಳುವಳಿಗಳಿಗಳು ಕೂಡ ಬೀದರ್ ಜಿಲ್ಲೆಯ ಮುಖ್ಯ ಆಕರ್ಷಣೆಗಳಲ್ಲೊಂದು.
ಬೀದರ ಜಿಲ್ಲೆಯ ಇಂದಿನ ಒಳಹರವಿನ ಒಟ್ಟು ಭೂಮಿಯು 5448 ಚದರ ಕಿಲೋಮೀಟರ್ ನಷ್ಟು ವಿಸ್ತಾರದಲ್ಲಿ 17 O 35 !! ಮತ್ತು 18 o 25 !! ಉತ್ತರ ಅಕ್ಷಾಂಶದಲ್ಲಿ ಮತ್ತು 760 42 !! ನಿಮಿಷಗಳು ಮತ್ತು 770 39! ಪೂರ್ವ ರೇಖಾಂಶದಲ್ಲಿ ಆಂಧ್ರಪ್ರದೇಶದ ನಿಜಾಮಾಬಾದ್ ಮತ್ತು ಮೇಡಕ್ ಜಿಲ್ಲೆಗಳೊಂದಿಗೂ ಪಶ್ಚಿಮಕ್ಕೆ ಮಹಾರಾಷ್ಟ್ರದ [[ನಾಂದೇಡ್]] ಮತ್ತು ಒಸಾಮಾಬಾದ್ ಜಿಲ್ಲೆಗಳೊಂದಿಗೂ ಹೊಂದಿಕೊಂಡಿದೆ. ದಕ್ಷಿಣದಲ್ಲಿ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯು ನೆಲೆಗೊಂಡಿದೆ. ಡೆಕ್ಕನ್ ಇತಿಹಾಸದಲ್ಲಿ ಹಿಂದಿನ ಸುಪ್ರಸಿಧ್ಧ ಸ್ಥಾನವನ್ನು ಬೀದರ ಹೊಂದಿತ್ತು. ಆದರೆ ಪ್ರಸ್ತುತದಲ್ಲಿ ಇದು ಶತಮಾನಗಳ ನಿರ್ಲಕ್ಷ್ಯದ ಮತ್ತು ನಾಶವಾದ ಚಿತ್ರಣವನ್ನು ಒದಗಿಸುತ್ತದೆ.
ಭೌಗೋಳಿಕವಾಗಿ ಬೀದರ ಜಿಲ್ಲೆಯು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ೧೭.೯° ಉತ್ತರ ಮತ್ತು ೭೭.೫೫° ಪೂರ್ವದಲ್ಲಿದೆ. ಇದು ದಖನ್ ಪ್ರಸ್ಥಭೂಮಿಯ ಒಂದು ಭಾಗ. ಹೆಚ್ಚು ಬೆಟ್ಟಗುಡ್ಡಗಳಿಲ್ಲದೆ ವಿಶಾಲ ಮಟ್ಟಸಪ್ರದೇಶಗಳಿಂದ ಕೂಡಿದೆ. ಸಮುದ್ರಮಟ್ಟದಿಂದ ೬೧೪ ಮೀಟರು ಎತ್ತರದಲ್ಲಿರುವ ಈ ಜಿಲ್ಲೆಯ ಹವೆ ಹಿತಕರವಾಗಿದೆ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ ೯೦೭.೫ ಮಿಮೀ. ಔರಾದ ಹಾಗೂ ಭಾಲ್ಕಿಗಳು ಕಪ್ಪು ಮಣ್ಣಿನ ನೆಲ ಹೊಂದಿವೆ. ಈ ಜಿಲ್ಲೆಯ ಯಾವುದೇ ಭಾಗದಲ್ಲೂ ಖನಿಜ ನಿಕ್ಷೇಪಗಳಿಲ್ಲ.
ಮಾಂಜರಾ ನದಿಯು ಈ ಜಿಲ್ಲೆಯ ಪ್ರಮುಖ ನದಿ. ಗೋದಾವರಿ ನದಿಯ ಉಪನದಿಯಾಗಿರುವ ಈ ನದಿ ೯೭ ಕಿಲೋಮೀಟರು ಉದ್ದವಿದ್ದು ಜಿಲ್ಲೆಯ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ಹರಿದು ಆಂಧ್ರದ ಗಡಿಯನ್ನು ಪ್ರವೇಶಿಸುತ್ತದೆ.
ಕಾರಂಜಾ ನದಿಯು ಮತ್ತೊಂದು ಪ್ರಮುಖ ನದಿ. ಭಾಲ್ಕಿಯಲ್ಲಿ ಇದು ಮಾಂಜರಾ ನದಿಯನ್ನು ಸೇರುತ್ತದೆ. [[ಬಸವಕಲ್ಯಾಣ]] ತಾಲೂಕಿನಲ್ಲಿ ಹುಟ್ಟುವ ಮುಲ್ಲಾಮಾರಿ ನದಿಯು ಗುಲ್ಬರ್ಗಾವನ್ನು ಪ್ರವೇಶಿಸುತ್ತದೆ. ಚುಳಕಿ, ಗಂಡೋರಿ, ನಗರವಾಲಾ, ಹುಡಗಿ ಹಾಗೂ [[ಹಳ್ಳಿಖೇಡ]] ನಾಲಾ ಇವುಗಳು ಸಣ್ಣ ಹೊಳೆಗಳು.
== ಚರಿತ್ರೆ ==
ಚಾರಿತ್ರಿಕವಾಗಿ, ಬೀದರ ಜಿಲ್ಲೆ ಪ್ರಾಮುಖ್ಯತೆಗೆ ಬ೦ದದ್ದು [[ಬಸವಣ್ಣ]]ನವರ ಕಾಲದಲ್ಲಿ ಮತ್ತು [[ಬಹಮನಿ ಸುಲ್ತಾನರ]] ಕಾಲದಲ್ಲಿ. ಈ ಜಿಲ್ಲೆಯ ಕೆಲಭಾಗಗಳಲ್ಲಿ ನವಶಿಲಾಯುಗದ ಕಾಲದ ಅವಶೇಷಗಳು ಸಿಕ್ಕಿವೆ. [[ರಾಷ್ಟ್ರಕೂಟರು]], ದೇವಗಿರಿಯ ಯಾದವರು, ಕಾಕತೀಯರು ಈ ಪ್ರದೇಶವನ್ನಾಳಿದ್ದಾರೆ. ಜಿಲ್ಲೆಯ [[ಬಸವಕಲ್ಯಾಣ]]ವು ಚಾಲುಕ್ಯರ ರಾಜಧಾನಿಯಾಗಿತ್ತು. ಕ್ರಿಸ್ತಶಕ ೧೪೨೪ರಲ್ಲಿ ಬೀದರ್ ಪಟ್ಟಣವು [[ಬಿಜಾಪುರ]]ದ ಬಹಮನಿ ಸುಲ್ತಾನರ ರಾಜಧಾನಿಯಾಗಿ ಬರೀದ್ ಶಾಹಿ ಕಾಲದವರೆಗೆ ಮುಂದುವರಿಯಿತು. ಕ್ರಿಸ್ತಶಕ ೧೬೧೯ರಲ್ಲಿ ಈ ಪ್ರದೇಶ ಅದಿಲ್ ಶಾಹಿಗಳ ವಶವಾಯಿತು. ೧೬೫೬ರಲ್ಲಿ ಔರಂಗಜೇಬನು ಇದನ್ನು ಮೊಘಲ್ ಸಾಮ್ರಾಜ್ಯದ ತೆಕ್ಕೆಗೆ ತೆಗೆದುಕೊಂಡ. ೧೭೨೪ರಲ್ಲಿ ಇದು ನಿಜಾಮರ ವಶಕ್ಕೆ ಬಂತು. ೧೯೫೬ರಲ್ಲಿ ರಾಜ್ಯ ಪುನರ್ವಿಂಗಡನೆಯಾದಾಗ ಈಗಿರುವ ತಾಲೂಕುಗಳು ಮಾತ್ರ ಕರ್ನಾಟಕದಲ್ಲಿ ವಿಲೀನಗೊಂಡವು.
== ಧರ್ಮ ==
ಬೀದರ ಜಿಲ್ಲೆಯಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ, ಜೈನ್ ಮತ್ತು ನಾನಕ ಎಂಬ ಐದು ಪ್ರಮುಖ ಧರ್ಮಗಳಿವೆ.
ಬೀದರಿನ ಪೂರ್ವದಿಕ್ಕಿನಲ್ಲಿರುವ ದುಲ್ಹನ್ ದರ್ವಾಜದ ಮೂಲಕ ಕೋಟೆಯಿಂದ ಹೊರಬಂದು ಕೆಳಗಿಳಿಯುತ್ತಿದ್ದಂತೆ ಅಗ್ರಹಾರ ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಎಡಬದಿ ದಿಬ್ಬದ ಮೇಲೆ ಒಂದು ಅಷ್ಟಕೋನಾಕೃತಿಯ ಮುಸ್ಲಿಂ ಕಟ್ಟಡವೊಂದು ಕಾಣುತ್ತದೆ. ಅದು ಚೌಖಂಡಿ. ಚೌಖಂಡಿ ಎಂದರೆ ನಾಲ್ಕು ಅಂತಸ್ತುಗಳ ಕಟ್ಟಡ. ಆದರೆ ವಾಸ್ತವವಾಗಿ ಇಲ್ಲಿರುವುದು ಎರಡು ಅಂತಸ್ತುಗಳ ಕಟ್ಟಡ. ಈ ಕಟ್ಟಡದಲ್ಲಿ ಬಹಮನಿ ಸುಲ್ತಾನ ಅಹಮದ್ ಶಹಾನ ಆಹ್ವಾನದ ಮೇರೆಗೆ ಇರಾನಿನಿಂದ ಬಂದ ಇಸ್ಲಾಮೀ ಸಂತ ಹಜರತ್ ಖಲೀಲುಲ್ಲಾ ಮತ್ತವರ ಕುಟುಂಬವರ್ಗದವರನ್ನು ಸಮಾಧಿ ಮಾಡಲಾಗಿದೆ.
ದಿಬ್ಬದಿಂದ ಇಳಿದುಬಂದು ಅದೇ ರಸ್ತೆಯಲ್ಲಿ ಅಂದರೆ ಅಷ್ಟೂರು ದಾರಿಯಲ್ಲಿ ಒಂದು ಕಿಲೋಮೀಟರು ಮುಂದೆ ಹೋದರೆ ನಾಲ್ಕೈದು ದರ್ಗಾಗಳ ಸಮೂಹ ಇದೆ. ಇಲ್ಲಿರುವ ಒಂದು ದರ್ಗಾದಲ್ಲಿ ವಜ್ರಗಳಿಂದ ಅಲಂಕರಿಸಲ್ಪಟ್ಟ ಚಿತ್ರಗಳು ಇರುವ ಗೋರಿಯನ್ನು ನೋಡಬಹುದಾಗಿದೆ.
ಬೀದರ ಪಟ್ಟಣಕ್ಕೆ ಉತ್ತರಭಾಗದಲ್ಲಿರುವ ಮಂಗಳಪೇಟೆಯು ಒಂದು ಕ್ರೈಸ್ತ ಕ್ಷೇತ್ರವಾಗಿದ್ದು ಪ್ರತಿವರ್ಷ ಮೇ ತಿಂಗಳಲ್ಲಿ ಇಲ್ಲಿ ದೊಡ್ಡ ಜಾತ್ರೆ ನೆರೆಯುತ್ತದೆ. ಅದೇರೀತಿ ಭಾಲ್ಕಿಯಲ್ಲಿ ಪ್ರತಿವರ್ಷ ಬಾಲಯೇಸುಜಾತ್ರೆ ನಡೆಯುವುದುಂಟು. ಬೀದರ ಜಿಲ್ಲೆಯ ಔರಾದ, ಸಂತಪುರ, ಹಲಬರ್ಗಾ, ಜಲಸಂಗ್ವಿ, ತಾಳಮರಗಿ, ಹುಲಸೂರ, ಕವಡಿಯಾಳ, ಹುಮನಾಬಾದ ಮುಂತಾದೆಡೆಗಳಲ್ಲೂ ಚರ್ಚುಗಳನ್ನು ಕಾಣಬಹುದು.
ನರಸಿಂಹ ಜರನಿ ಕ್ಷೇತ್ರದಲ್ಲಿ ಇರುವ ಗವಿಯಲ್ಲಿ ನಡುಮಟ್ಟದ ನೀರಿನಲ್ಲಿ ಮೂವತ್ತು ಮೀಟರ್ ನಡೆದು ಬಂದರೆ, ನರಸಿಂಹನ ದರ್ಶನ ಪಡೆಯಬಹುದು.
ಬೀದರದಿಂದ ಕೆಳಕ್ಕೆ ಕಣಿವೆಯಲ್ಲಿರುವ ಝರಿಯೊಂದು ಹರಿಯುತ್ತಿದ್ದು ನಾನಕ್ ಝಿರಾ ಎಂಬ ಹೆಸರಿನಲ್ಲಿ ಅದು ಸಿಕ್ಕರಿಗೆ ಪವಿತ್ರ ತೀರ್ಥವೆನಿಸಿದೆ. ಇದು ಸಿಖ್ಖರ ಧರ್ಮಗುರುಗಳಾದ ಗುರುನಾನಕರು ತಮ್ಮ ಆಗಮನದಿಂದ ಪವಿತ್ರಗೊಳಿಸಿದ ಪುಣ್ಯಸ್ಥಳ.
[[ಶ್ರೀ ಮೈಲಾರ್ ಮಲ್ಲಣ್ಣ]] ದೇವಸ್ಥಾನ : ಬೀದರ-ಉದ್ಗಿರ್ ರಸ್ತೆಯಲ್ಲಿ ಸುಮಾರು ೧೫ ಕಿ ಮಿ ಬೀದರ್ ನಿಂದ ಶ್ರೀ ಕ್ಷೇತ್ರ ಮೈಲಾರ್ ಅಥವಾ ಖಾನಪುರ್ ಎಂಬ ಚಿಕ್ಕ ಹಳ್ಳಿಯಲ್ಲಿ ಶ್ರೀ ಮೈಲಾರ್ ಮಲ್ಲಣ್ಣ ದೇವಸ್ಥಾನ ಇದೆ.
ಈ ದೇವಸ್ಥಾನ ಇಡಿ ಉತ್ತರ ಕರ್ನಾಟಕದಲ್ಲಿ ಪ್ರಸಿದ್ದ ದೇವಸ್ಥಾನ, ಪ್ರತಿ ವರ್ಷ ಲಕ್ಷ ಲಕ್ಷ ಭಕ್ತದಿಗಳೇ ಬಂದು ಮಲ್ಲಣ್ಣ (ಶಿವನ ಉಗ್ರ ರೂಪ) ದರ್ಶನ ಪಡೆಯುತ್ತಾರೆ.
ಬೀದರ ಜಿಲ್ಲೆಯ ಇನ್ನೊ೦ದು ಪ್ರಮುಖ ಪಟ್ಟಣ ಹುಮ್ನಾಬಾದ ಇಲ್ಲಿರುವ ಮಾಣಿಕಪ್ರಭುಗಳ ಮಠ ಮತ್ತು ೧೭೨೫ರಲ್ಲಿ ನಿರ್ಮಿಸಲಾಗಿರುವ ವೀರಭದ್ರ ದೇವಸ್ಥಾನ ಮತ್ತು ಜಾತ್ರೆಗಳು ಪ್ರಮುಖವಾದುವು. ಬೀದರ್ ಜಿಲ್ಲೆಯ ಬಸವ ಕಲ್ಯಾಣ ಶರಣರ ತಪೋಭೂಮಿಯೆಂದೇ ಪ್ರಸಿದ್ಧವಾಗಿದೆ. [[ಬಸವಕಲ್ಯಾಣ]]ದಲ್ಲಿ ಅರಿವಿನ ಮನೆ, ಅನುಭವ ಮಂಟಪ, ಅಕ್ಕನಾಗಮ್ಮನ ಗವಿ, ಪರುಷಕಟ್ಟೆ, ಮಹಾಮನೆ, ತ್ರಿಪುರಾಂತಕ ಕೆರೆ ಮೊದಲಾಗಿ ಹಲವಾರು ಶರಣರ ಸ್ಥಳಗಳನ್ನು ಮತ್ತು ಸುಸ್ಥಿತಿಯಲ್ಲಿರುವ ಬಸವಕಲ್ಯಾಣ ಕೋಟೆಯನ್ನು ನೋಡಬಹುದಾಗಿದೆ. ಭಾಲ್ಕಿಯಲ್ಲಿ ಹಿರೇಮಠ ಸಂಸ್ಥಾನದ ಮಠ ಇದೆ.
== ಕರಕುಶಲ ಕಲೆ ==
[[ಚಿತ್ರ:Bidri-work-flower-vase-8.jpg | thumbnail|ಬಿದರಿ ಕಲೆ]]
ಬಿದರಿಕಲೆ ಪ್ರಪಂಚದಾದ್ಯಂತ ಖ್ಯಾತವಾಗಿರುವ ಬೀದರ ಕುಸುರಿ ಕಲೆ. ಈ ಕಲೆಯು ಪರ್ಶಿಯಾ ದೇಶದಿಂದ ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿಗೆ ಬಂದು ತದನಂತರ ಹೊಸ ರೂಪವನ್ನು ಪಡೆದುಕೊಂಡಿದೆ. ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು ಮಿಶ್ರಮಾಡಿ ಹೂಜಿ ಮುಂತಾದ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು ಅದರಲ್ಲಿ ಬೆಳ್ಳಿಯ ತಂತಿಯನ್ನು ಕೂರಿಸಿ ಹೊಳಪು ಕೊಡುತ್ತಾರೆ. ಈ ಬಿದರಿ ಕಲೆಗೆ ವಿದೇಶಗಳಲ್ಲೂ ಬಲು ಬೇಡಿಕೆಯಿದೆ.
.
*
==ಪ್ರವಾಸೋದ್ಯಮ==
ಬೀದರ ಬಹಮನಿ ಕಾಲದ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ. ಬಹುಮನಿ ಕಾಲದ ಶ್ರೀಮಂತ ವಾಸ್ತುಶಿಲ್ಪದ ಸ್ಮರಣಾರ್ಥವಾಗಿ ಇಂದಿಗೂ ನಿಂತಿದೆ ಮಹಾನ್ ಮಹಮೂದ್ ಗವಾನ್ ಅರೇಬಿಕ್ ವಿಶ್ವವಿದ್ಯಾಲಯದ ರಚನೆ. ನಗರದ ಪಕ್ಕದಲ್ಲಿರುವ ಬೀದರ ಕೋಟೆ ಭಾರತದಲ್ಲಿನ ಅತಿ ದೊಡ್ಡ ಕೋಟೆಗಳಲ್ಲಿ ಒಂದಾಗಿದೆ.
<gallery>
File:Panaromic Entrance View.jpg|ಬೀದರ ಕೋಟೆಯ ಪ್ರವೇಶ ದ್ವಾರದ ಪೆನೆರೋಮಿಕ್ ದೃಶ್ಯ
File:BidarMadarsa.jpg|ಅರೇಬಿಕ್ ವಿಶ್ವವಿದ್ಯಾಲಯ ಮಹಮೂದ್ ಗೌನ್
</gallery>
===ಆಕರ್ಷಣೆಯ ಸ್ಥಳಗಳು===
ಬೀದರ ನಗರದ ಪ್ರಸಿದ್ಧ ಸ್ಥಳಗಳಲ್ಲಿ ಪಾಪನಾಶ ದೇವಾಲಯ, ಮೈಲಾರ ಮಲ್ಲಣ್ಣಾ ಗುಡಿ, ನರಸಿಂಹ ಝರಿ ಮತ್ತು ನಾನಕ್ ಝರಿ ಪ್ರಖ್ಯಾತವಾಗಿವೆ.
ಕ್ರಿಸ್ತಶಕ ೧೪೩೨ರಲ್ಲಿ ನಿರ್ಮಾಣ ಪೂರ್ಣಗೊಂಡ ಬೀದರದ ಐತಿಹಾಸಿಕ ಕೋಟೆ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ. ಕೋಟೆಯಲ್ಲಿ ರಂಗೀನ ಮಹಲ್, ಗಗನ್ ಮಹಲ್, ಒಂದೇ ಕಂಬದ ಮಸೀದಿ, ದಿವಾನ್-ಇ-ಆಮ್, ಬೃಹತ್ ಫಿರಂಗಿಗಳು, ವಸ್ತು ಸಂಗ್ರಹಾಲಯ ಮೊದಲಾದವುಗಳನ್ನು ನೋಡಬಹುದು. ಕ್ರಿಸ್ತಶಕ ೧೪೭೨ರಲ್ಲಿ ನಿರ್ಮಾಣವಾದ ವಿಶ್ವಪ್ರಸಿದ್ಧವಾಗಿದ್ದ ಪ್ರಸಿದ್ಧ ಮಹಮದ್ ಗವಾನ್ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರ (ಮದರಸಾ)ದ ಅವಶೇಷವಾಗಿ ಉಳಿದಿರುವ ಗೋಪುರವು ದೆಹಲಿಯಲ್ಲಿರುವ ಕುತಬ್ ಮಿನಾರ್ ನಂತಿದೆ. ಚೌಬಾರಾ, ಹಬ್ಸಿ ಕೋಟ ದಾರಾ, ಕಾರಂಜಾ ಜಲಾಶಯ,ಜಲಸಂಗಿ ದೇವಸ್ಥಾನ, ವಿವಿಧ ಗಿಡಮೂಲಿಕೆಗಳ ದೇವಾಲಯದಂತಿರುವ ದೇವ-ದೇವ ವನ ಇವು ಇತರ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ.
[[ಚಿತ್ರ:Panaromic Entrance View.jpg | thumb|ಬೀದರ ಕೋಟೆ ವಿಹಂಗಮ ನೋಟ]]
* ಹಝರತ್ ಶಮಶುದ್ದೀನ್ ಅಬ್ದುಲ್ ಫತಾಹ್ ಶೇಖ್ ಮೊಹಮ್ಮದ್ ಮುಲ್ತಾನಿ ಆರ್ಎ (ಅಲ್-ಮರೂಫ್ ಮುಲ್ತಾನಿ ಬಾಶಾ), ಬೀದರ್. ಶಮಶುದ್ದೀನ್ ಕ್ವಾದ್ರಿ ಪೀಠವು ಮುಲ್ತಾನಿ ಬಾದ್ಶಾ ಎಂದು ಪ್ರಸಿದ್ಧಿಯಾಗಿದೆ.
* ಸೈಯದ್ ಷಾ ಬರ್ಹುದ್ದೀನ್ ಕಲೀಲುಲ್ಲ ಕಿರ್ಮಾನಿ ಅವರ ದರ್ಗಾ ಬೀದರ್ ನಲ್ಲಿದೆ. ಆದರೆ ಶಿಕಾನ್ (ಆರ್ಎ), ಬೀದರ್ ನ ಚೌಖಂಡಿನಲ್ಲಿದೆ. ಜನಪ್ರಿಯ ಬರೀದ್ ಷಾಹಿ ಗೋರಿಗಳು ಮತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಮಾಡಿರುವ ಸೆರೆಮನೆಗಳು ಇವೆ.
* ಗುರು ನಾನಕ್ ಝಿರ ಗುರುದ್ವಾರ
* ಶ್ರೀ ಮೈಲರ್ ಮಲ್ಲಣ್ಣ ದೇವಸ್ಥಾನ: ಮೈಲರ್ ಅಥವಾ ಖಾನಾಪುರ ಬೀದರ-ಉದ್ಗೀರ್ ರಸ್ತೆಯಲ್ಲಿ ಬೀದರ್ ನಿಂದ 15 ಕಿ ಸುಮಾರು ನೆಲೆಗೊಂಡಿದೆ. ಬ್ರಹ್ಮ ದೇವರಿಂದ ವರ ಪಡೆದ ಇಬ್ಬರು ಸೋದರ ರಾಕ್ಷಸರಾದ ಮಲ್ಲಾಸುರ ಮತ್ತು ಮಂಕಾಸುರರು ಅಮಾಯಕ ಜನರನ್ನು ಹಿಂಸಿಸುತ್ತಾ ಕೊಲ್ಲುತ್ತಿದ್ದರು. ಭಕ್ತರ ಆರ್ತನಾದಕ್ಕೆ ಮನಕರಗಿ ಪರಮೇಶ್ವರನು ಮೈಲರ್ ಮಲ್ಲಣ್ಣನ ರೂಪದಲ್ಲಿ ಬಂದು ಮಂಕಾಸುರನನ್ನು ಕೊಂದು ಮಲ್ಲಾಸುರನನ್ನು ಕ್ಷಮಿಸಿದನೆಂಬ ನಂಬಿಕೆಯಿದೆ. ಮಲ್ಲಣ್ಣ ಅಥವಾ ಖಾಂಡೋಬ ಅಥವಾ ಮೈಲರ್ ಲಿಂಗ ಈಶ್ವರನ ಉಗ್ರ ರೂಪವೆಂದು ನಂಬಲಾಗಿದೆ. ಈ ದೇವಾಲಯವು ಉತ್ತರ ಕರ್ನಾಟಕದಲ್ಲಿ ಬಹು ಪ್ರಸಿದ್ಧವಾಗಿದೆ ಮತ್ತು ಪ್ರತಿವರ್ಷ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಸಾವಿರಾರು ಭಕ್ತಾದಿಗಳನ್ನು ಆಕರ್ಷಿಸುತ್ತದೆ
* ನರಸಿಂಹ ಝರ್ನ (ಭಗವಾನ್ ನರಸಿಂಹ ದೇವಸ್ಥಾನ), ಪಾಪನಾಶನ (ಶಿವನ ದೇವಾಲಯ)
* ಬೀದರ ನಲ್ಲಿ ಬೀದರ್ ಕೋಟೆ, ನಯೀ ಕಮಾನ್ ( ಕೆಳಗುರುಳಿತ್ತು - ಈಗ ನಿರ್ಮಿಸಲಾಗುತ್ತಿದೆ), ಶುಕ್ರವಾರ ಮಸೀದಿ
* ಮಹಮ್ಮದ್ ಗವಾನ್ ಆಫ್ ಮದರಾಸ (ವಿಶ್ವವಿದ್ಯಾಲಯ)
* ಚೌಬಾರ (ಗಡಿಯಾರ ಗೋಪುರ), ಸ್ಥಳೀಯ ಇಸ್ಲಾಮಿಕ್ ಸಂತರ ಅನೇಕ ದರ್ಗಾಗಳು (ಸಮಾಧಿಗಳು) ಬೀದರ ನಲ್ಲಿವೆ.
* ಬಸವೇಶ್ವರ ದೇವಾಲಯ
* ಬಾರಿದ್ ಶಾಹಿ ಉದ್ಯಾನವನ
* ಮೊಹಮ್ಮದ್ ಗವಾನ್ ಸಮಾಧಿ
* ಕಲ್ಯಾಣಿ ಷರೀಫ್, 12 ನೇ ಶತಮಾನದ ಗುಹೆ
* ಕಲ್ಯಾಣ್ ಷರೀಫ್, ಕಲ್ಯಾಣ್ ಕೋಟೆ
* ಹಳೆಯ ನಗರದಲ್ಲಿ ಬಿದ್ರಿ ಕಲೆಯ ವಸ್ತುಗಳು
* ಸೇಂಟ್ ಪಾಲ್ ಮೆಥೋಡಿಸ್ಟ್ ಚರ್ಚ್
* ಮೊಳ್ಕೆರೆಯ ಮೊಳಿಗೆ ಮಾರಯ್ಯನ ಗುಹೆ ದೇವಾಲಯ
* ಪಾಪನಾಶ ದೇವಾಲಯ. ರಾವಣನನ್ನು ಸೋಲಿಸಿದ ನಂತರ ಲಂಕೆಯಿಂದ ಅಯೋಧ್ಯೆಗೆ ಬರುವ ದಾರಿಯಲ್ಲಿ ಶ್ರೀ ರಾಮ, ಈ ಸ್ಥಳಕ್ಕೆ ಭೇಟಿಯಿತ್ತಿದ್ದರಿಂದ ಒಬ್ಬ ಶಿವ ಭಕ್ತನನ್ನು ಕೊಂದ ಪಾಪವು ಪರಿಹಾರವಾಯಿತೆಂಬ ಕಾರಣಕ್ಕಾಗಿ ಆಗಿರುವ ದೇವಸ್ಥಾನ.
* ಬಸವಕಲ್ಯಾಣ. ಇದೇ ಸ್ಥಳದವರಾದ ಬಸವೇಶ್ವರ ಬಗ್ಗೆ ಮಾಹಿತಿಯನ್ನು ಮತ್ತು ಅವರಿಗೆ ಸಂಬಂಧಿಸಿದಂತಿರುವ ಅನೇಕ ಪವಿತ್ರ ಸ್ಥಳಗಳನ್ನು ಹೊಂದಿದೆ.
* ಬೀದರ ಕೋಟೆ. ೧೫ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಬೀದರ್ ಕೋಟೆ ಭಾರತದ ಅತ್ಯಂತ ಮಜಬೂತಾದ ಮತ್ತು ಅತಿದೊಡ್ಡ ಕೋಟೆಗಳಲ್ಲಿ ಒಂದಾಗಿತ್ತು.
* ಗುರುದ್ವಾರ. ನಾನಕ್ ಝೀರಾ ಸಾಹಿಬ್ ರವರ ಗುರುದ್ವಾರ ಸಿಖ್ ರ ಐತಿಹಾಸಿಕ ಪವಿತ್ರ ಸ್ಥಳ. ಭಾರತದಾದ್ಯಂತ ಸಿಖ್ ಸಮುದಾಯದ ನಡುವೆ ಜನಪ್ರಿಯವಾದ ಐತಿಹಾಸಿಕ ಗುರುದ್ವಾರಗಳಲ್ಲಿ ಒಂದು.
* ಮಾಣಿಕ್ ಪ್ರಭು ದೇವಾಲಯ. ಬೀದರ ನಗರದಿಂದ 53 ಕಿಮೀ ದೂರದಲ್ಲಿ ನೆಲೆಸಿದೆ, ಮಾಣಿಕ್ ಪ್ರಭು ದೇವಾಲಯ ಒಂದು ಅನನ್ಯ ವಾಸ್ತುಶಿಲ್ಪದ ಸೌಂದರ್ಯ ಮತ್ತು ಪ್ರಮುಖ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕೇಂದ್ರವಾಗಿದೆ. ಮಾಣಿಕ್ ಪ್ರಭು ದೇವಸ್ಥಾನವನ್ನು ಒಂದು ಸಂಜೀವನಿ ಸಮಾಧಿಯ ಮೇಲೆ ನಿರ್ಮಿಸಲಾಗಿದೆ. ಸಂತ ಶ್ರೀ ಸದ್ಗುರು ಮಾಣಿಕ್ ಪ್ರಭು ಮಹಾರಾಜ್ ಹಾಗೂ ಅವರ ಆಧ್ಯಾತ್ಮಿಕ ನಿಲುವು ಮತ್ತು ಪವಿತ್ರ ಉಪಸ್ಥಿತಿಯನ್ನು ಅವರ 6 ನೇ ಉತ್ತರಾಧಿಕಾರಿ ಶ್ರೀ ಸದ್ಗುರು ಧನ್ಯನ್ ರಾಜ ಮಾಣಿಕ್ ಪ್ರಭು ಮಹಾರಾಜ್ ನಿರ್ವಹಿಸುತ್ತಿದ್ದಾರೆ. ದೇವಾಲಯವು ಹಿಂದೂ ಮತ್ತು ಮುಸ್ಲಿಂ ಭಕ್ತರಿಬ್ಬರನ್ನೂ ಆಕರ್ಷಿಸುತ್ತದೆ. ದೇವಾಲಯದ ಆಡಳಿತವು 140 ವರ್ಷಗಳಿಂದ ಶ್ರೀ ಮಾಣಿಕ್ ಪ್ರಭು ಸಂಸ್ಥಾನದ ವತಿಯಿಂದ ನಡೆಸಲ್ಪಡುತ್ತಿದೆ. ಇದೇ ಸಂಸ್ಥಾನವು ಅನೇಕ ಸಾಮಾಜಿಕ ಮತ್ತು ದತ್ತಿ ಸಂಸ್ಥೆಗಳನ್ನೂ ನಡೆಸುತ್ತದೆ.
* ಔರಾದನಲ್ಲಿರುವ 10 ನೇ ಶತಮಾನದಲ್ಲಿ ನಿರ್ಮಿಸಲಾದ ಅಮರೇಶ್ವರ ದೇವಸ್ಥಾನ. ದೇವಾಲಯದ ಪ್ರವೇಶದ್ವಾರದಲ್ಲಿ ಎರಡು ಗಜಲಕ್ಷಿಯ ವಿಗ್ರಹಗಳೂ ಮತ್ತು ಒಂದು ಚಂದ್ರಶಿಲೆಯ ವೇದಿಕೆಯೂ ಇದೆ. ಅಂದರೆ ನಾವು ನಮ್ಮ ಎರಡೂ ಮಂಡಿಗಳನ್ನೂರಿ ಅಮರೇಶ್ವರನಿಗೆ ನಮಸ್ಕರಿಸಲು ಕಲ್ಲಿನ ವೇದಿಕೆ ನಿರ್ಮಿಸಲ್ಪಟ್ಟಿದೆ. ಗಜಲಕ್ಷ್ಮಿ ಮತ್ತು ಚಂದ್ರಶಿಲೆಯ ಶೈಲಿ 10 ನೇ ಶತಮಾನದ ವಾಸ್ತುಶಿಲ್ಪದಲ್ಲಿ ಕಂಡುಬಂದಿರುತ್ತದೆ.
==ಜನಸಂಖ್ಯೆ==
2011 ರಲ್ಲಿ ನಡೆದ ಭಾರತದ ಜನಗಣತಿಯ ಹಂಗಾಮಿ ವರದಿಯ ಪ್ರಕಾರ ಬೀದರ ಜಿಲ್ಲೆಯು 211.944 ಜನಸಂಖ್ಯೆಯನ್ನು ಹೊಂದಿದೆ; ಅದರಲ್ಲಿ ಪುರುಷರು ಮತ್ತು ಸ್ತ್ರೀಯರು ಕ್ರಮವಾಗಿ 109.435 ಮತ್ತು 102.509.ಬೀದರ್ ನಗರದ ಸರಾಸರಿ ಸಾಕ್ಷರತೆ ಶೇಕಡಾ 87,65 ಆಗಿದೆ. ಇದರಲ್ಲಿ ಪುರುಷರು ಮತ್ತು ಮಹಿಳೆಯರ ಸಾಕ್ಷರತೆ ಅನುಕ್ರಮವಾಗಿ ಶೇಕಡಾ 92,88 ಮತ್ತು 82,08. ಬೀದರ ನಗರದಲ್ಲಿ ಮಕ್ಕಳ ಒಟ್ಟು (0-6) ಸಂಖ್ಯೆ 2011 ರಂದು ನಡೆದ ಭಾರತ ಜನಗಣತಿ ವರದಿಯ ಪ್ರಕಾರ 25.077 ಇದೆ. 11.974 ಹುಡುಗಿಯರು ಮತ್ತು 13.103 ಹುಡುಗರು ಇದ್ದರು. ಹೆಣ್ಣು ಮಕ್ಕಳ ಲಿಂಗ ಅನುಪಾತವು 1000 ಗಂಡು ಮಕ್ಕಳಿಗೆ ಪ್ರತಿಯಾಗಿ 914 ಆಗಿದೆ.
ಕನ್ನಡ ಅಧಿಕೃತ ಭಾಷೆಯಾಗಿದೆ ಮತ್ತು ಬಹುಮತ ಸಂಖ್ಯೆಯ ಜನರು ಕನ್ನಡ ಮಾತನಾಡುತ್ತಾರೆ. ಹಾಗೆಯೇ ಇತರ ಭಾಷೆಗಳಾದ ಮರಾಠಿ, ಉರ್ದು ಹಿಂದಿ ಮತ್ತು ದಕ್ಕನಿ ಭಾಷೆಗಳನ್ನು ಕೂಡ ಗಮನಾರ್ಹ ಸಂಖ್ಯೆಯ ಜನರು ಮಾತನಾಡುತ್ತಾರೆ.
==ಶೈಕ್ಷಣಿಕ ಸಂಸ್ಥೆಗಳು==
* ರಾಷ್ಟ್ರೀಯ ಶಾಲಾ ಬೀದರ್
* ರಾಷ್ಟ್ರೀಯ ಸಂಯೋಜಿತ ಪದವಿ ಪೂರ್ವ ಕಾಲೇಜ್, ಬೀದರ
* ಗುರು ನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜು
* ಷಾಹೀನ್ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜ್, ಬೀದರ
* ಜವಾಹರ್ ನವೋದಯ ವಿದ್ಯಾಲಯ, ನಾರಾಯಣ್ ಪುರ್, ಬೀದರ
* ಕೇಂದ್ರೀಯ ವಿದ್ಯಾಲಯ ಬೀದರ
* ಏರ್ ಫೋರ್ಸ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್, ಬೀದರ
* ಸರ್ಕಾರಿ ಪಾಲಿಟೆಕ್ನಿಕ್, ಔರದ್ ಜಿಲ್ಲೆ. ಬೀದರ
* ನಿಟ್ಟೂರ್ ಪಾಲಿಟೆಕ್ನಿಕ್ ಕಾಲೇಜ್
* ಬೀದರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೀದರ
* ಬಿ ವಿ ಭೂಮರೆಡ್ಡಿ ಕಾಲೇಜ್
* ಮೆಥೋಡಿಸ್ಟ್ ಆರ್ಟ್ಸ್ ಪದವಿ ಕಾಲೇಜ್
* ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ಬೀದರ
* ಕರ್ನಾಟಕದ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜ್
* ನಾರ್ಮ ಫೆಡ್ರಿಚ್ ಹೈ ಸ್ಕೂಲ್
* ಎಸ್ಬಿ ಪಾಟೀಲ್ ದಂತ ಕಾಲೇಜು
* ಲಿಂಗರಾಜ್ ಅಪ್ಪಾ ಎಂಜಿನಿಯರಿಂಗ್ ಕಾಲೇಜು
* ಗುರು ನಾನಕ್ ಪಬ್ಲಿಕ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್
* ಗುರಯ್ಯ ಬಾಚಾ ಹೈ ಸ್ಕೂಲ್
* ಸರ್ಕಾರಿ ವೈದ್ಯಕೀಯ ಕಾಲೇಜು, ಬೀದರ
* ಗುರು ನಾನಕ್ ಪ್ರಥಮ ದರ್ಜೆ ವಿಜ್ಞಾನ ಕಾಲೇಜ್
* ಷಾಹೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಅಲ್ ಅಮೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಪರಿಮಳ ಹೈಸ್ಕೂಲ್ ಬೀದರ
* ಭೀಮಣ್ನ ಖಂಡ್ರೆ ಇನ್ ಸ್ಟ್ ಟ್ ಆಫ಼್ ಟೆಕ್ನೊಲೊಜಿ ಭಾಲ್ಕಿ ಜಿಲ್ಲೆ:ಬೀದರ್
* ಸೈನ್ಟ್ ಜೊಸೆಫ಼್ ಪದವಿ ಪೂವ ಕಾಲೇಜ್ ಬೀದರ್
==ಬಾಹ್ಯ ಕೊಂಡಿಗಳು==
* [http://www.hostkingdom.net/india.html#Bidar ಬೀದರ ನ ಸುಲ್ತಾನರ ಪಟ್ಟಿ] {{Webarchive|url=https://web.archive.org/web/20070629153707/http://www.hostkingdom.net/india.html#Bidar |date=2007-06-29 }}
* [http://bidar.nic.in/ ಜಿಲ್ಲೆಯ ಅಧಿಕೃತ ವೆಬ್ಸೈಟ್] {{Webarchive|url=https://web.archive.org/web/20110623234154/http://www.bidar.nic.in/ |date=2011-06-23 }}
* [http://www.bidarcity.gov.in/official ಬೀದರ ಸಿಟಿ ಮುನ್ಸಿಪಲ್ ಕೌನ್ಸಿಲ್ ವೆಬ್ಸೈಟ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* [http://www.bidartourism.com/ ಬೀದರ ಪ್ರವಾಸೋದ್ಯಮ ವೆಬ್ಸೈಟ್] {{Webarchive|url=https://web.archive.org/web/20210119155034/https://bidartourism.com/ |date=2021-01-19 }}
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&ll=17.923801,77.527084&spn=0.009269,0.013754&t=h&z=16 Google Maps ನಲ್ಲಿ ಬೀದರ ಕೋಟೆ]
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&t=h&ll=17.921117,77.528265&spn=0.004635,0.006877&z=17 Google Maps ನಲ್ಲಿ ಬೀದರ]
ಬೀದರ
{{ಕರ್ನಾಟಕದ_ಜಿಲ್ಲೆಗಳು}}
[[ವರ್ಗ:ಹಿಂದಿನ ಭಾರತದ ರಾಜಧಾನಿ ನಗರಗಳು]]
[[ವರ್ಗ:ಕರ್ನಾಟಕದಲ್ಲಿನ ಪ್ರವಾಸೋದ್ಯಮ]]
c8llof0240lgism37ceaputz415adcw
1108877
1108876
2022-07-24T16:06:12Z
ಮಚ್ಚೇಂದ್ರ ಅಣಕಲ್
66275
wikitext
text/x-wiki
{{mergeto| [[ಬೀದರ ಜಿಲ್ಲೆ]]}}
{{Infobox settlement
| name = ಬೀದರ
| other_name =
| nickname =
| settlement_type = city
| image_skyline = Entrance to the Bidar Fort.JPG
| image_alt =
| image_caption = Entrance to the [[Bidar Fort]]
| pushpin_map = India Karnataka
| pushpin_label_position =
| pushpin_map_alt =
| pushpin_map_caption =
| latd = 17.915
| latm =
| lats =
| latNS = N
| longd = 77.519
| longm =
| longs =
| longEW = E
| coordinates_display = inline,title
| subdivision_type = Country
| subdivision_name = India
| subdivision_type1 = [[States and territories of India|State]]
| subdivision_name1 = Karnataka
| subdivision_type2 = [[List of regions of India|Region]]
| subdivision_name2 = [[Bayaluseeme]]
| subdivision_type3 = District
| subdivision_name3 = [[Bidar district|Bidar]]
| established_title = <!-- Established -->
| established_date =
| founder =
| named_for =
| government_type =
| governing_body =
| leader_title = [[Deputy Commissioner]]
| leader_name = Dr. PC Jaffer IAS
| unit_pref = Metric
| area_footnotes =
| area_rank =
| area_total_km2 = 43
| elevation_footnotes =
| elevation_m = 614
| population_total = 170204
| population_as_of =
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[Kannada]]
| timezone1 = IST
| utc_offset1 = +5:30
| postal_code_type = [[Postal Index Number|PIN]]
| postal_code = 585 401
| area_code_type = Telephone code
| area_code = 91 8482
| registration_plate = KA38
| website = {{URL|www.bidarcity.gov.in}}
| footnotes =
}}
'''ಬೀದರ''' ಭಾರತದ ಕರ್ನಾಟಕ ರಾಜ್ಯದ ಒಂದು ನಗರ. ಬೀದರ ಕರ್ನಾಟಕದ ಈಶ್ಯಾನ್ಯಕ್ಕೆ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಇದೆ. ಜಿಲ್ಲಾ ಕೇಂದ್ರವಾದ ಬೀದರ ತನ್ನ ಭೌಗೋಳಿಕ ಗಡಿಯನ್ನು ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳೊಂದಿಗೆ ಹಂಚಿಕೊಂಡಿದೆ ಮತ್ತು '''ಬೀದರ ಕರ್ನಾಟಕ ರಾಜ್ಯದ ಮುಕುಟ''' ಎಂದು ಕೂಡ ಕರೆಯಲ್ಪಡುತ್ತದೆ.
ಬೀದರ ನಗರ ತನ್ನ ’ಬಿದ್ರಿ’ ಕರಕುಶಲ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಮಂಜೀರಾ ನದಿ ಬೀದರ್ ಜಿಲ್ಲೆಗೆ ಕುಡಿಯುವ ನೀರನ್ನು ಪೂರೈಸುವ ಪ್ರಮುಖ ನದಿಗಳಲ್ಲಿ ಒಂದಾಗಿದೆ.
ಇತ್ತೀಚೆಗೆ ಬೀದರ ಭಾರತದ 22 ನೇ ಸ್ವಚ್ಛನಗರ ಮತ್ತು ಕರ್ನಾಟಕ ರಾಜ್ಯದ ೫ನೇ ಸ್ವಚ್ಛ ನಗರವೆಂಬ ಸ್ಥಾನ ಪಡೆದುಕೊಂಡು ಹೆಗ್ಗಳಿಕೆಗೆ ಪಾತ್ರವಾಗಿದೆ.
'''ಬೀದರ''' - [[ಕರ್ನಾಟಕ]] ರಾಜ್ಯದ ಉತ್ತರ ತುದಿಯಲ್ಲಿರುವ ಜಿಲ್ಲೆ. ಬೀದರ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. [[ಭಾಲ್ಕಿ]], [[ಹುಮನಾಬಾದ್]], ಬೀದರ್, [[ಬಸವಕಲ್ಯಾಣ]] ಮತ್ತು [[ಔರಾದ]] ತಾಲೂಕುಗಳ ೬೨೨ ಹಳ್ಳಿಗಳು ಈ ಜಿಲ್ಲೆಯಲ್ಲಿವೆ. ಬೀದರ್ ಜಿಲ್ಲೆಯು ಸಾಂಸ್ಕೃತಿಕವಾಗಿ ಕರ್ನಾಟಕದ ಅತ್ಯಂತ ಪ್ರಮುಖ ಜಿಲ್ಲೆಗಳಲ್ಲೊಂದು. ಹಿಂದೆ ಬೀದರ್ ಜಿಲ್ಲೆಯು [[ಬಿಜಾಪುರ]]ದ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿತ್ತು. ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಬೀದರ್, [[ಬಿಜಾಪುರ]], ಗೋಲ್ಕೊಂಡ, [[ಗುಲ್ಬರ್ಗಾ]] ಮತ್ತು ಬಿರಾರ್ ಸಂಸ್ಥಾನಗಳೂ ಸೇರಿದ್ದವು ಎಂಬುದನ್ನು ಗಮನಿಸಬಹುದು. ಬೀದರ ಜಿಲ್ಲೆಯು [[ಬಸವಕಲ್ಯಾಣ]]ದಿಂದ ಉಗಮಿಸಿದ ಶರಣರ ಸಾಂಸ್ಕೃತಿಕ ಕ್ರಾಂತಿಯನ್ನೂ ಕಂಡಿದೆ. [[ಬಸವಕಲ್ಯಾಣ]]ದಲ್ಲಿ ಜನಿಸಿದ ಶೈವ ಸಂಸ್ಕೃತಿಯು ವಿಶ್ವಾದ್ಯಂತ ಪಸರಿಸಿ, ನಮ್ಮ ರಾಜ್ಯಕ್ಕೆ ಈಗಿರುವ ವಿಶೇಷ ಮಹತ್ವವನ್ನು ತಂದಿದೆ. ಬೀದರ್ ನಗರದಲ್ಲಿರುವ ವಾಯುಪಡೆ ತರಬೇತಿ ಕೇಂದ್ರವು ಆಗಸದಲ್ಲಿ ತ್ರಿವರ್ಣ ಚಿಮ್ಮುತ್ತಾ ವಿವಿಧ ಕಸರತ್ತು ಪ್ರದರ್ಶಿಸುವ ಸೂರ್ಯಕಿರಣ ವೈಮಾನಿಕ ತಂಡದಿಂದ ಪ್ರಸಿದ್ಧವಾಗಿದೆ. ಪ್ರಸ್ತುತ ಇಲ್ಲಿ ಬ್ರಿಟನ್ನಿನ ಹಾಕ್ ವಿಮಾನಗಳ ಪ್ರಾಯೋಗಿಕ ತರಬೇತಿ ನಡೆದಿದೆ. ಜಿಲ್ಲೆಯ [[ಭಾಲ್ಕಿ]] ಪಟ್ಟಣವು ದಲಿತೋದ್ದಾರ ಹಾಗೂ ಕನ್ನಡಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಶತಾಯುಷಿ ಡಾ.ಚೆನ್ನಬಸವ ಪಟ್ಟದ್ದೇವರಿಂದಾಗಿ ಪ್ರಖ್ಯಾತವಾಗಿದೆ
.== ಬೀದರ ಹೊರನಾಡ ಸಾಹಿತಿಗಳ ಹೆಸರುಗಳು==
== ಬೀದರ ತಾಲೂಕಿನ ಸಾಹಿತಿಗಳ ಹೆಸರು ==
* ಶ್ರೀ. ವೇ.ಶಾಂತಲಿಂಗಸ್ವಾಮಿ.
* ದಿ.ಬಸವರಾಜ ಹದನೂರ.
* ಕಂಟೆಪ್ಪ ಟಿ.
* ದಿ.ಬಿ.ಆರ್.ಕೊಂಡಾ.
* ಎಂ.ಜಿ.ಗಂಗನಪಳ್ಳಿ.
* ಶಶಿಕಲಾ ಗಿರಿ.
* ಕಲಾವತಿ ಬಿರಾದಾರ.
* ಶಿರೋಮಣಿ ತಾರೆ.
* ಇಂದುಮತಿ ಬಂಡಿ.
* ವಿದ್ಯಾ ಶೀತಲ
* ದಯಾಮಣಿ ರಾಜಪ್ಪ.
* ದಿ.ಈಶ್ವರ ಕರುಣಾ ಸಾಗರ.
* ಸೂರ್ಯಕಾಂತ ನಿನ್ನೇಕರ್
* ಡಾ.ವಜ್ರಾ ಪಾಟೀಲ್.
* ಶಿವಕುಮಾರ ನಾಗವಾರ.
* ಗಂಧರ್ವ ಸೇನಾ
* ಶಂಭುಲಿಂಗ ವಾಲ್ದೊಡ್ಡಿ.
* ಮಾಣಿಕರಾವ ಚಿಲ್ಲರ್ಗಿ
* ಕಲ್ಯಾಣರಾವ ದಾವಣಗಾವೆ
* ಡಾ.ಸಿ.ಎಸ್. ಪಾಟೀಲ್.
* ಶ್ರೀನಿವಾಸ ಕುಲಕರ್ಣಿ.
* ಪೂಜ್ಯ.ಅಕ್ಕ ಅನ್ನಪೂರ್ಣ ತಾಯಿ
* ರೂಪಾ ಪಾಟೀಲ್
* ಬುದ್ದದೇವಿ ಸಂಗಮ್
23. ಕಂಟೆಪ್ಪ ಗುಮ್ಮೆ
24. ನಾಗೇಂದ್ರ ದಂಡೆ.
25. ಡಾ.ಜಗನ್ನಾಥ ಹೆಬ್ಬಾಳೆ.
26. ಮುರಲಿನಾಥ ಜಿ.ಮೇತ್ರೆ
27. ಡಾ.ಗಂಗಾಂಬಿಕೆ ಪಾಟೀಲ್.
28. ರಮೇಶ ವಾಘಮಾರೆ
29. ಬಸವರಾಜ ಮಯೂರ.
30. ಪ್ರೊ.ಅಶೋಕ ಎ.ಬಿ.
31. ಶಂಕರ ಚೊಂಡಿ
32. ಸುಮನ್ ಹೆಬ್ಬಾಳಕರ್
33. ಸುಭಾಸ ನೇಳಗೆ.
34. ಜಗನ್ನಾಥ ಕಮಲಾಪೂರೆ.
35. ಕಸ್ತೂರಿ ಎಸ್.ಪಟಪಳ್ಳಿ.
36. ಕುಸುಮಾ ಹತ್ಯಾಳ
37. ಓಂ.ಪ್ರಕಾಶ ದಡ್ಡೆ.
38. ಡಾ.ಜಗದೇವಿ ತಿಬಶೆಟ್ಟಿ
39. ಜಯಶ್ರೀ ಪ್ರಕಾಶ ಸುಕಾಲೆ
40. ಡಾ.ಶಾಮರಾವ ನೆಲವಾಡೆ
41. ನಾಗಮೂರ್ತಿ ಜಿ.ಪಾಂಚಾಳ
42. ವಿದ್ಯಾವತಿ ಎಸ್. ಹಿರೇಮಠ
43. ವಿಜಯಲಕ್ಷ್ಮೀ ಕೌಟಗೆ
44. ಶೈಲಜಾ ಹುಡಗೆ
45.ಡಾ.ಸಂಜೀವಕುಮಾರ
ಅತಿವಾಳೆ.
46. ಡಾ.ನಾಗಶೆಟ್ಟಿ ಪಾಟೀಲ್
ಎಂ.ಗಾದಗಿ
47. ಚಂದ್ರಕಲಾ ಜೆ.ಬಡಿಗೇರ
48. ವಿನೋದಕುಮಾರ ಹೊನ್ನಾ.
49. ಡಾ.ರಾಜಕುಮಾರ ಹೆಬ್ಬಾಳೆ.
50. ಗಿರಿಜಾ ಧರ್ಮರೆಡ್ಡಿ.
51. ಜಗನ್ನಾಥ ಪನಸಾಳೆ.
52. ವೀಣಾ ಜಲಾದೆ.
53. ಪ್ರೇಮಾ ಹೂಗಾರ.
54. ಡಾ.ಮಹಾದೇವಿ ಹೆಬ್ಬಾಳೆ.
55. ಸಿದ್ದಮ್ಮಾ ಸಂಗ್ರಾಮ
ಬಸವಣ್ಣನೋರ್.
56. ವೀರಶೆಟ್ಟಿ ಸಂಗ್ರಾಮ್.
57. ವಿಜಯಲಕ್ಷ್ಮಿ ಗೌತಮಕರ್.
58. ರಾಜಹಂಸ
59. ಕಪಿಲ ಹುಮನಾಬಾದೆ.
60.ರಾಮ ಪವಾರ.
61. ಕು.ವಚನ ಶ್ರೀ.
ಕೃಪೆ : 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ ' ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.
ಲೇಖಕರು:- ಮಚ್ಚೇಂದ್ರ ಪಿ ಅಣಕಲ್.
==ಭೌಗೋಲಿಕ ವಿವರಗಳು==
ಬೀದರ ನಗರ ಸುಮಾರು 615 ಮೀಟರ್ (2017 ಅಡಿ) ಒಂದು ಸರಾಸರಿ ಉನ್ನತಿಯನ್ನು ಹೊಂದಿದೆ.ಬೀದರ ನಗರದ ಹಳೆಯ ಹೆಸರು ’ಮೊಹಮ್ಮದಾಬಾದ್’. ಬೀದರ ಜಿಲ್ಲೆಯಾದ್ಯಂತ ಸರಾಸರಿ ವರ್ಷ ಪೂರ್ತಿ ಇರುವ ತನ್ನ ಬಿಗಿಯಾದ ಹಾಗೂ ಬಲವಾದ ಹವಾಮಾನದಿಂದ ಪ್ರಾಯೋಗಿಕವಾಗಿಯೂ, ಆಕರ್ಷಕವಾಗಿಯೂ ಮನೋಹರ ನಗರವೆಂದು ಪ್ರಸಿದ್ಧಿಯಾಗಿದೆ. ಏಪ್ರಿಲ್ ಮತ್ತು ಮೇ ಬೇಸಿಗೆ ತಿಂಗಳುಗಳಾದರೂ ಕೂಡ ಈ ಬಿಸಿ ಹವಾಮಾನದ ಅವಧಿಯಲ್ಲಿ, ಶಾಖ ಹೆಚ್ಚಾದಾಗ ಹಠಾತ್ತಾಗಿ ಸುರಿಯುವ ಅಬ್ಬರದ ವರ್ಷಧಾರೆಯಿಂದ ಬಿಸಿಯ ತಾಪ ಕಡಿಮೆಯಾಗಿ ಬಿಡುತ್ತದೆ. ಜೂನ್ ತಿಂಗಳ ಆರಭದಲ್ಲೇ ನೈಋತ್ಯ ಮುಂಗಾರು ತನ್ನ ಪೂರ್ಣ ಮನೋಹರತೆಯೊಂದಿಗೂ ಮತ್ತು ತಂಪಾದ ಹವೆಯೊಂದಿಗೂ ಹವಾಮಾನವನ್ನು ಜೊತೆ ಹೊಂದಿಸಿಕೊಂಡು ಜಿಲ್ಲೆಗೆ ತನ್ನ ಎಂದಿನ ಬಿಗಿಯಾದ ಆಹ್ಲಾದಕರವಾದ ಹವಾಮಾನದ ವೈಭವವನ್ನು ಮರಳಿ ಹೊಂದಿಸಿಬಿಡುತ್ತದೆ. ಇಲ್ಲಿ ಶೀತ ಹವಾಮಾನ ಎಂದಿಗೂ ಅತಿ ತಂಪಾಗಿ ಇರುವುದಿಲ್ಲ ಮತ್ತು ಮಳೆಯೂ ಎಂದಿಗೂ ಅತಿಯಾಗಿರುವುದಿಲ್ಲ. ಆದರೆ ಅದರಲ್ಲಿರುವ ವಿಪರೀತ ಬದಲಾವಣೆಗಳ ಲಕ್ಷಣವೇ ಜಲಕ್ಷಾಮಕ್ಕೂ ಮತ್ತು ದೇಹಾಲಸ್ಯಕ್ಕೂ ಕಾರಣವಾಗಿದೆ. ಬೀದರ್ ಜಿಲ್ಲೆಯ ಒಂದು ಮುಖ್ಯವಾದ ಮೋಡಿಯ ಅಂಶವೆಂದರೆ, ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲಿಯೂ ಬೆಚ್ಚಿ ಬೀಳಿಸುವಂತಹ ಇತಿಹಾಸದ ಸ್ಮಾರಕಗಳು, ದಂತಕಥೆಗಳು, ಸುಂದರವಾದ ರಾಜಕುಮಾರಿಯರ ಪ್ರೇಮ ಕಥೆಯಗಳು, ಮರೆತು ಹೋದ ದೀರ್ಘ ಕದನಗಳ ವಿವರಗಳು, ಹಗೆತನದ ಕಥೆಗಳು ಮತ್ತು ಮಿಲಿಟರಿ ಸಾಹಸಿಗಳು ತುಂಬಿರುವುದು. ಮಧ್ಯಯುಗದ ಹಿಂದೂ ಧರ್ಮದ ಅಡೆಪಾಯವನ್ನು ಮತ್ತು ಅಸ್ತಿತ್ವವನ್ನು ನಡುಗಿಸಿದ ಸಾಮಾಜಿಕ ಸುಧಾರಣಾ ಚಳುವಳಿಗಳಿಗಳು ಕೂಡ ಬೀದರ್ ಜಿಲ್ಲೆಯ ಮುಖ್ಯ ಆಕರ್ಷಣೆಗಳಲ್ಲೊಂದು.
ಬೀದರ ಜಿಲ್ಲೆಯ ಇಂದಿನ ಒಳಹರವಿನ ಒಟ್ಟು ಭೂಮಿಯು 5448 ಚದರ ಕಿಲೋಮೀಟರ್ ನಷ್ಟು ವಿಸ್ತಾರದಲ್ಲಿ 17 O 35 !! ಮತ್ತು 18 o 25 !! ಉತ್ತರ ಅಕ್ಷಾಂಶದಲ್ಲಿ ಮತ್ತು 760 42 !! ನಿಮಿಷಗಳು ಮತ್ತು 770 39! ಪೂರ್ವ ರೇಖಾಂಶದಲ್ಲಿ ಆಂಧ್ರಪ್ರದೇಶದ ನಿಜಾಮಾಬಾದ್ ಮತ್ತು ಮೇಡಕ್ ಜಿಲ್ಲೆಗಳೊಂದಿಗೂ ಪಶ್ಚಿಮಕ್ಕೆ ಮಹಾರಾಷ್ಟ್ರದ [[ನಾಂದೇಡ್]] ಮತ್ತು ಒಸಾಮಾಬಾದ್ ಜಿಲ್ಲೆಗಳೊಂದಿಗೂ ಹೊಂದಿಕೊಂಡಿದೆ. ದಕ್ಷಿಣದಲ್ಲಿ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯು ನೆಲೆಗೊಂಡಿದೆ. ಡೆಕ್ಕನ್ ಇತಿಹಾಸದಲ್ಲಿ ಹಿಂದಿನ ಸುಪ್ರಸಿಧ್ಧ ಸ್ಥಾನವನ್ನು ಬೀದರ ಹೊಂದಿತ್ತು. ಆದರೆ ಪ್ರಸ್ತುತದಲ್ಲಿ ಇದು ಶತಮಾನಗಳ ನಿರ್ಲಕ್ಷ್ಯದ ಮತ್ತು ನಾಶವಾದ ಚಿತ್ರಣವನ್ನು ಒದಗಿಸುತ್ತದೆ.
ಭೌಗೋಳಿಕವಾಗಿ ಬೀದರ ಜಿಲ್ಲೆಯು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ೧೭.೯° ಉತ್ತರ ಮತ್ತು ೭೭.೫೫° ಪೂರ್ವದಲ್ಲಿದೆ. ಇದು ದಖನ್ ಪ್ರಸ್ಥಭೂಮಿಯ ಒಂದು ಭಾಗ. ಹೆಚ್ಚು ಬೆಟ್ಟಗುಡ್ಡಗಳಿಲ್ಲದೆ ವಿಶಾಲ ಮಟ್ಟಸಪ್ರದೇಶಗಳಿಂದ ಕೂಡಿದೆ. ಸಮುದ್ರಮಟ್ಟದಿಂದ ೬೧೪ ಮೀಟರು ಎತ್ತರದಲ್ಲಿರುವ ಈ ಜಿಲ್ಲೆಯ ಹವೆ ಹಿತಕರವಾಗಿದೆ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ ೯೦೭.೫ ಮಿಮೀ. ಔರಾದ ಹಾಗೂ ಭಾಲ್ಕಿಗಳು ಕಪ್ಪು ಮಣ್ಣಿನ ನೆಲ ಹೊಂದಿವೆ. ಈ ಜಿಲ್ಲೆಯ ಯಾವುದೇ ಭಾಗದಲ್ಲೂ ಖನಿಜ ನಿಕ್ಷೇಪಗಳಿಲ್ಲ.
ಮಾಂಜರಾ ನದಿಯು ಈ ಜಿಲ್ಲೆಯ ಪ್ರಮುಖ ನದಿ. ಗೋದಾವರಿ ನದಿಯ ಉಪನದಿಯಾಗಿರುವ ಈ ನದಿ ೯೭ ಕಿಲೋಮೀಟರು ಉದ್ದವಿದ್ದು ಜಿಲ್ಲೆಯ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ಹರಿದು ಆಂಧ್ರದ ಗಡಿಯನ್ನು ಪ್ರವೇಶಿಸುತ್ತದೆ.
ಕಾರಂಜಾ ನದಿಯು ಮತ್ತೊಂದು ಪ್ರಮುಖ ನದಿ. ಭಾಲ್ಕಿಯಲ್ಲಿ ಇದು ಮಾಂಜರಾ ನದಿಯನ್ನು ಸೇರುತ್ತದೆ. [[ಬಸವಕಲ್ಯಾಣ]] ತಾಲೂಕಿನಲ್ಲಿ ಹುಟ್ಟುವ ಮುಲ್ಲಾಮಾರಿ ನದಿಯು ಗುಲ್ಬರ್ಗಾವನ್ನು ಪ್ರವೇಶಿಸುತ್ತದೆ. ಚುಳಕಿ, ಗಂಡೋರಿ, ನಗರವಾಲಾ, ಹುಡಗಿ ಹಾಗೂ [[ಹಳ್ಳಿಖೇಡ]] ನಾಲಾ ಇವುಗಳು ಸಣ್ಣ ಹೊಳೆಗಳು.
== ಚರಿತ್ರೆ ==
ಚಾರಿತ್ರಿಕವಾಗಿ, ಬೀದರ ಜಿಲ್ಲೆ ಪ್ರಾಮುಖ್ಯತೆಗೆ ಬ೦ದದ್ದು [[ಬಸವಣ್ಣ]]ನವರ ಕಾಲದಲ್ಲಿ ಮತ್ತು [[ಬಹಮನಿ ಸುಲ್ತಾನರ]] ಕಾಲದಲ್ಲಿ. ಈ ಜಿಲ್ಲೆಯ ಕೆಲಭಾಗಗಳಲ್ಲಿ ನವಶಿಲಾಯುಗದ ಕಾಲದ ಅವಶೇಷಗಳು ಸಿಕ್ಕಿವೆ. [[ರಾಷ್ಟ್ರಕೂಟರು]], ದೇವಗಿರಿಯ ಯಾದವರು, ಕಾಕತೀಯರು ಈ ಪ್ರದೇಶವನ್ನಾಳಿದ್ದಾರೆ. ಜಿಲ್ಲೆಯ [[ಬಸವಕಲ್ಯಾಣ]]ವು ಚಾಲುಕ್ಯರ ರಾಜಧಾನಿಯಾಗಿತ್ತು. ಕ್ರಿಸ್ತಶಕ ೧೪೨೪ರಲ್ಲಿ ಬೀದರ್ ಪಟ್ಟಣವು [[ಬಿಜಾಪುರ]]ದ ಬಹಮನಿ ಸುಲ್ತಾನರ ರಾಜಧಾನಿಯಾಗಿ ಬರೀದ್ ಶಾಹಿ ಕಾಲದವರೆಗೆ ಮುಂದುವರಿಯಿತು. ಕ್ರಿಸ್ತಶಕ ೧೬೧೯ರಲ್ಲಿ ಈ ಪ್ರದೇಶ ಅದಿಲ್ ಶಾಹಿಗಳ ವಶವಾಯಿತು. ೧೬೫೬ರಲ್ಲಿ ಔರಂಗಜೇಬನು ಇದನ್ನು ಮೊಘಲ್ ಸಾಮ್ರಾಜ್ಯದ ತೆಕ್ಕೆಗೆ ತೆಗೆದುಕೊಂಡ. ೧೭೨೪ರಲ್ಲಿ ಇದು ನಿಜಾಮರ ವಶಕ್ಕೆ ಬಂತು. ೧೯೫೬ರಲ್ಲಿ ರಾಜ್ಯ ಪುನರ್ವಿಂಗಡನೆಯಾದಾಗ ಈಗಿರುವ ತಾಲೂಕುಗಳು ಮಾತ್ರ ಕರ್ನಾಟಕದಲ್ಲಿ ವಿಲೀನಗೊಂಡವು.
== ಧರ್ಮ ==
ಬೀದರ ಜಿಲ್ಲೆಯಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ, ಜೈನ್ ಮತ್ತು ನಾನಕ ಎಂಬ ಐದು ಪ್ರಮುಖ ಧರ್ಮಗಳಿವೆ.
ಬೀದರಿನ ಪೂರ್ವದಿಕ್ಕಿನಲ್ಲಿರುವ ದುಲ್ಹನ್ ದರ್ವಾಜದ ಮೂಲಕ ಕೋಟೆಯಿಂದ ಹೊರಬಂದು ಕೆಳಗಿಳಿಯುತ್ತಿದ್ದಂತೆ ಅಗ್ರಹಾರ ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಎಡಬದಿ ದಿಬ್ಬದ ಮೇಲೆ ಒಂದು ಅಷ್ಟಕೋನಾಕೃತಿಯ ಮುಸ್ಲಿಂ ಕಟ್ಟಡವೊಂದು ಕಾಣುತ್ತದೆ. ಅದು ಚೌಖಂಡಿ. ಚೌಖಂಡಿ ಎಂದರೆ ನಾಲ್ಕು ಅಂತಸ್ತುಗಳ ಕಟ್ಟಡ. ಆದರೆ ವಾಸ್ತವವಾಗಿ ಇಲ್ಲಿರುವುದು ಎರಡು ಅಂತಸ್ತುಗಳ ಕಟ್ಟಡ. ಈ ಕಟ್ಟಡದಲ್ಲಿ ಬಹಮನಿ ಸುಲ್ತಾನ ಅಹಮದ್ ಶಹಾನ ಆಹ್ವಾನದ ಮೇರೆಗೆ ಇರಾನಿನಿಂದ ಬಂದ ಇಸ್ಲಾಮೀ ಸಂತ ಹಜರತ್ ಖಲೀಲುಲ್ಲಾ ಮತ್ತವರ ಕುಟುಂಬವರ್ಗದವರನ್ನು ಸಮಾಧಿ ಮಾಡಲಾಗಿದೆ.
ದಿಬ್ಬದಿಂದ ಇಳಿದುಬಂದು ಅದೇ ರಸ್ತೆಯಲ್ಲಿ ಅಂದರೆ ಅಷ್ಟೂರು ದಾರಿಯಲ್ಲಿ ಒಂದು ಕಿಲೋಮೀಟರು ಮುಂದೆ ಹೋದರೆ ನಾಲ್ಕೈದು ದರ್ಗಾಗಳ ಸಮೂಹ ಇದೆ. ಇಲ್ಲಿರುವ ಒಂದು ದರ್ಗಾದಲ್ಲಿ ವಜ್ರಗಳಿಂದ ಅಲಂಕರಿಸಲ್ಪಟ್ಟ ಚಿತ್ರಗಳು ಇರುವ ಗೋರಿಯನ್ನು ನೋಡಬಹುದಾಗಿದೆ.
ಬೀದರ ಪಟ್ಟಣಕ್ಕೆ ಉತ್ತರಭಾಗದಲ್ಲಿರುವ ಮಂಗಳಪೇಟೆಯು ಒಂದು ಕ್ರೈಸ್ತ ಕ್ಷೇತ್ರವಾಗಿದ್ದು ಪ್ರತಿವರ್ಷ ಮೇ ತಿಂಗಳಲ್ಲಿ ಇಲ್ಲಿ ದೊಡ್ಡ ಜಾತ್ರೆ ನೆರೆಯುತ್ತದೆ. ಅದೇರೀತಿ ಭಾಲ್ಕಿಯಲ್ಲಿ ಪ್ರತಿವರ್ಷ ಬಾಲಯೇಸುಜಾತ್ರೆ ನಡೆಯುವುದುಂಟು. ಬೀದರ ಜಿಲ್ಲೆಯ ಔರಾದ, ಸಂತಪುರ, ಹಲಬರ್ಗಾ, ಜಲಸಂಗ್ವಿ, ತಾಳಮರಗಿ, ಹುಲಸೂರ, ಕವಡಿಯಾಳ, ಹುಮನಾಬಾದ ಮುಂತಾದೆಡೆಗಳಲ್ಲೂ ಚರ್ಚುಗಳನ್ನು ಕಾಣಬಹುದು.
ನರಸಿಂಹ ಜರನಿ ಕ್ಷೇತ್ರದಲ್ಲಿ ಇರುವ ಗವಿಯಲ್ಲಿ ನಡುಮಟ್ಟದ ನೀರಿನಲ್ಲಿ ಮೂವತ್ತು ಮೀಟರ್ ನಡೆದು ಬಂದರೆ, ನರಸಿಂಹನ ದರ್ಶನ ಪಡೆಯಬಹುದು.
ಬೀದರದಿಂದ ಕೆಳಕ್ಕೆ ಕಣಿವೆಯಲ್ಲಿರುವ ಝರಿಯೊಂದು ಹರಿಯುತ್ತಿದ್ದು ನಾನಕ್ ಝಿರಾ ಎಂಬ ಹೆಸರಿನಲ್ಲಿ ಅದು ಸಿಕ್ಕರಿಗೆ ಪವಿತ್ರ ತೀರ್ಥವೆನಿಸಿದೆ. ಇದು ಸಿಖ್ಖರ ಧರ್ಮಗುರುಗಳಾದ ಗುರುನಾನಕರು ತಮ್ಮ ಆಗಮನದಿಂದ ಪವಿತ್ರಗೊಳಿಸಿದ ಪುಣ್ಯಸ್ಥಳ.
[[ಶ್ರೀ ಮೈಲಾರ್ ಮಲ್ಲಣ್ಣ]] ದೇವಸ್ಥಾನ : ಬೀದರ-ಉದ್ಗಿರ್ ರಸ್ತೆಯಲ್ಲಿ ಸುಮಾರು ೧೫ ಕಿ ಮಿ ಬೀದರ್ ನಿಂದ ಶ್ರೀ ಕ್ಷೇತ್ರ ಮೈಲಾರ್ ಅಥವಾ ಖಾನಪುರ್ ಎಂಬ ಚಿಕ್ಕ ಹಳ್ಳಿಯಲ್ಲಿ ಶ್ರೀ ಮೈಲಾರ್ ಮಲ್ಲಣ್ಣ ದೇವಸ್ಥಾನ ಇದೆ.
ಈ ದೇವಸ್ಥಾನ ಇಡಿ ಉತ್ತರ ಕರ್ನಾಟಕದಲ್ಲಿ ಪ್ರಸಿದ್ದ ದೇವಸ್ಥಾನ, ಪ್ರತಿ ವರ್ಷ ಲಕ್ಷ ಲಕ್ಷ ಭಕ್ತದಿಗಳೇ ಬಂದು ಮಲ್ಲಣ್ಣ (ಶಿವನ ಉಗ್ರ ರೂಪ) ದರ್ಶನ ಪಡೆಯುತ್ತಾರೆ.
ಬೀದರ ಜಿಲ್ಲೆಯ ಇನ್ನೊ೦ದು ಪ್ರಮುಖ ಪಟ್ಟಣ ಹುಮ್ನಾಬಾದ ಇಲ್ಲಿರುವ ಮಾಣಿಕಪ್ರಭುಗಳ ಮಠ ಮತ್ತು ೧೭೨೫ರಲ್ಲಿ ನಿರ್ಮಿಸಲಾಗಿರುವ ವೀರಭದ್ರ ದೇವಸ್ಥಾನ ಮತ್ತು ಜಾತ್ರೆಗಳು ಪ್ರಮುಖವಾದುವು. ಬೀದರ್ ಜಿಲ್ಲೆಯ ಬಸವ ಕಲ್ಯಾಣ ಶರಣರ ತಪೋಭೂಮಿಯೆಂದೇ ಪ್ರಸಿದ್ಧವಾಗಿದೆ. [[ಬಸವಕಲ್ಯಾಣ]]ದಲ್ಲಿ ಅರಿವಿನ ಮನೆ, ಅನುಭವ ಮಂಟಪ, ಅಕ್ಕನಾಗಮ್ಮನ ಗವಿ, ಪರುಷಕಟ್ಟೆ, ಮಹಾಮನೆ, ತ್ರಿಪುರಾಂತಕ ಕೆರೆ ಮೊದಲಾಗಿ ಹಲವಾರು ಶರಣರ ಸ್ಥಳಗಳನ್ನು ಮತ್ತು ಸುಸ್ಥಿತಿಯಲ್ಲಿರುವ ಬಸವಕಲ್ಯಾಣ ಕೋಟೆಯನ್ನು ನೋಡಬಹುದಾಗಿದೆ. ಭಾಲ್ಕಿಯಲ್ಲಿ ಹಿರೇಮಠ ಸಂಸ್ಥಾನದ ಮಠ ಇದೆ.
== ಕರಕುಶಲ ಕಲೆ ==
[[ಚಿತ್ರ:Bidri-work-flower-vase-8.jpg | thumbnail|ಬಿದರಿ ಕಲೆ]]
ಬಿದರಿಕಲೆ ಪ್ರಪಂಚದಾದ್ಯಂತ ಖ್ಯಾತವಾಗಿರುವ ಬೀದರ ಕುಸುರಿ ಕಲೆ. ಈ ಕಲೆಯು ಪರ್ಶಿಯಾ ದೇಶದಿಂದ ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿಗೆ ಬಂದು ತದನಂತರ ಹೊಸ ರೂಪವನ್ನು ಪಡೆದುಕೊಂಡಿದೆ. ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು ಮಿಶ್ರಮಾಡಿ ಹೂಜಿ ಮುಂತಾದ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು ಅದರಲ್ಲಿ ಬೆಳ್ಳಿಯ ತಂತಿಯನ್ನು ಕೂರಿಸಿ ಹೊಳಪು ಕೊಡುತ್ತಾರೆ. ಈ ಬಿದರಿ ಕಲೆಗೆ ವಿದೇಶಗಳಲ್ಲೂ ಬಲು ಬೇಡಿಕೆಯಿದೆ.
.
*
==ಪ್ರವಾಸೋದ್ಯಮ==
ಬೀದರ ಬಹಮನಿ ಕಾಲದ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ. ಬಹುಮನಿ ಕಾಲದ ಶ್ರೀಮಂತ ವಾಸ್ತುಶಿಲ್ಪದ ಸ್ಮರಣಾರ್ಥವಾಗಿ ಇಂದಿಗೂ ನಿಂತಿದೆ ಮಹಾನ್ ಮಹಮೂದ್ ಗವಾನ್ ಅರೇಬಿಕ್ ವಿಶ್ವವಿದ್ಯಾಲಯದ ರಚನೆ. ನಗರದ ಪಕ್ಕದಲ್ಲಿರುವ ಬೀದರ ಕೋಟೆ ಭಾರತದಲ್ಲಿನ ಅತಿ ದೊಡ್ಡ ಕೋಟೆಗಳಲ್ಲಿ ಒಂದಾಗಿದೆ.
<gallery>
File:Panaromic Entrance View.jpg|ಬೀದರ ಕೋಟೆಯ ಪ್ರವೇಶ ದ್ವಾರದ ಪೆನೆರೋಮಿಕ್ ದೃಶ್ಯ
File:BidarMadarsa.jpg|ಅರೇಬಿಕ್ ವಿಶ್ವವಿದ್ಯಾಲಯ ಮಹಮೂದ್ ಗೌನ್
</gallery>
===ಆಕರ್ಷಣೆಯ ಸ್ಥಳಗಳು===
ಬೀದರ ನಗರದ ಪ್ರಸಿದ್ಧ ಸ್ಥಳಗಳಲ್ಲಿ ಪಾಪನಾಶ ದೇವಾಲಯ, ಮೈಲಾರ ಮಲ್ಲಣ್ಣಾ ಗುಡಿ, ನರಸಿಂಹ ಝರಿ ಮತ್ತು ನಾನಕ್ ಝರಿ ಪ್ರಖ್ಯಾತವಾಗಿವೆ.
ಕ್ರಿಸ್ತಶಕ ೧೪೩೨ರಲ್ಲಿ ನಿರ್ಮಾಣ ಪೂರ್ಣಗೊಂಡ ಬೀದರದ ಐತಿಹಾಸಿಕ ಕೋಟೆ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ. ಕೋಟೆಯಲ್ಲಿ ರಂಗೀನ ಮಹಲ್, ಗಗನ್ ಮಹಲ್, ಒಂದೇ ಕಂಬದ ಮಸೀದಿ, ದಿವಾನ್-ಇ-ಆಮ್, ಬೃಹತ್ ಫಿರಂಗಿಗಳು, ವಸ್ತು ಸಂಗ್ರಹಾಲಯ ಮೊದಲಾದವುಗಳನ್ನು ನೋಡಬಹುದು. ಕ್ರಿಸ್ತಶಕ ೧೪೭೨ರಲ್ಲಿ ನಿರ್ಮಾಣವಾದ ವಿಶ್ವಪ್ರಸಿದ್ಧವಾಗಿದ್ದ ಪ್ರಸಿದ್ಧ ಮಹಮದ್ ಗವಾನ್ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರ (ಮದರಸಾ)ದ ಅವಶೇಷವಾಗಿ ಉಳಿದಿರುವ ಗೋಪುರವು ದೆಹಲಿಯಲ್ಲಿರುವ ಕುತಬ್ ಮಿನಾರ್ ನಂತಿದೆ. ಚೌಬಾರಾ, ಹಬ್ಸಿ ಕೋಟ ದಾರಾ, ಕಾರಂಜಾ ಜಲಾಶಯ,ಜಲಸಂಗಿ ದೇವಸ್ಥಾನ, ವಿವಿಧ ಗಿಡಮೂಲಿಕೆಗಳ ದೇವಾಲಯದಂತಿರುವ ದೇವ-ದೇವ ವನ ಇವು ಇತರ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ.
[[ಚಿತ್ರ:Panaromic Entrance View.jpg | thumb|ಬೀದರ ಕೋಟೆ ವಿಹಂಗಮ ನೋಟ]]
* ಹಝರತ್ ಶಮಶುದ್ದೀನ್ ಅಬ್ದುಲ್ ಫತಾಹ್ ಶೇಖ್ ಮೊಹಮ್ಮದ್ ಮುಲ್ತಾನಿ ಆರ್ಎ (ಅಲ್-ಮರೂಫ್ ಮುಲ್ತಾನಿ ಬಾಶಾ), ಬೀದರ್. ಶಮಶುದ್ದೀನ್ ಕ್ವಾದ್ರಿ ಪೀಠವು ಮುಲ್ತಾನಿ ಬಾದ್ಶಾ ಎಂದು ಪ್ರಸಿದ್ಧಿಯಾಗಿದೆ.
* ಸೈಯದ್ ಷಾ ಬರ್ಹುದ್ದೀನ್ ಕಲೀಲುಲ್ಲ ಕಿರ್ಮಾನಿ ಅವರ ದರ್ಗಾ ಬೀದರ್ ನಲ್ಲಿದೆ. ಆದರೆ ಶಿಕಾನ್ (ಆರ್ಎ), ಬೀದರ್ ನ ಚೌಖಂಡಿನಲ್ಲಿದೆ. ಜನಪ್ರಿಯ ಬರೀದ್ ಷಾಹಿ ಗೋರಿಗಳು ಮತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಮಾಡಿರುವ ಸೆರೆಮನೆಗಳು ಇವೆ.
* ಗುರು ನಾನಕ್ ಝಿರ ಗುರುದ್ವಾರ
* ಶ್ರೀ ಮೈಲರ್ ಮಲ್ಲಣ್ಣ ದೇವಸ್ಥಾನ: ಮೈಲರ್ ಅಥವಾ ಖಾನಾಪುರ ಬೀದರ-ಉದ್ಗೀರ್ ರಸ್ತೆಯಲ್ಲಿ ಬೀದರ್ ನಿಂದ 15 ಕಿ ಸುಮಾರು ನೆಲೆಗೊಂಡಿದೆ. ಬ್ರಹ್ಮ ದೇವರಿಂದ ವರ ಪಡೆದ ಇಬ್ಬರು ಸೋದರ ರಾಕ್ಷಸರಾದ ಮಲ್ಲಾಸುರ ಮತ್ತು ಮಂಕಾಸುರರು ಅಮಾಯಕ ಜನರನ್ನು ಹಿಂಸಿಸುತ್ತಾ ಕೊಲ್ಲುತ್ತಿದ್ದರು. ಭಕ್ತರ ಆರ್ತನಾದಕ್ಕೆ ಮನಕರಗಿ ಪರಮೇಶ್ವರನು ಮೈಲರ್ ಮಲ್ಲಣ್ಣನ ರೂಪದಲ್ಲಿ ಬಂದು ಮಂಕಾಸುರನನ್ನು ಕೊಂದು ಮಲ್ಲಾಸುರನನ್ನು ಕ್ಷಮಿಸಿದನೆಂಬ ನಂಬಿಕೆಯಿದೆ. ಮಲ್ಲಣ್ಣ ಅಥವಾ ಖಾಂಡೋಬ ಅಥವಾ ಮೈಲರ್ ಲಿಂಗ ಈಶ್ವರನ ಉಗ್ರ ರೂಪವೆಂದು ನಂಬಲಾಗಿದೆ. ಈ ದೇವಾಲಯವು ಉತ್ತರ ಕರ್ನಾಟಕದಲ್ಲಿ ಬಹು ಪ್ರಸಿದ್ಧವಾಗಿದೆ ಮತ್ತು ಪ್ರತಿವರ್ಷ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಸಾವಿರಾರು ಭಕ್ತಾದಿಗಳನ್ನು ಆಕರ್ಷಿಸುತ್ತದೆ
* ನರಸಿಂಹ ಝರ್ನ (ಭಗವಾನ್ ನರಸಿಂಹ ದೇವಸ್ಥಾನ), ಪಾಪನಾಶನ (ಶಿವನ ದೇವಾಲಯ)
* ಬೀದರ ನಲ್ಲಿ ಬೀದರ್ ಕೋಟೆ, ನಯೀ ಕಮಾನ್ ( ಕೆಳಗುರುಳಿತ್ತು - ಈಗ ನಿರ್ಮಿಸಲಾಗುತ್ತಿದೆ), ಶುಕ್ರವಾರ ಮಸೀದಿ
* ಮಹಮ್ಮದ್ ಗವಾನ್ ಆಫ್ ಮದರಾಸ (ವಿಶ್ವವಿದ್ಯಾಲಯ)
* ಚೌಬಾರ (ಗಡಿಯಾರ ಗೋಪುರ), ಸ್ಥಳೀಯ ಇಸ್ಲಾಮಿಕ್ ಸಂತರ ಅನೇಕ ದರ್ಗಾಗಳು (ಸಮಾಧಿಗಳು) ಬೀದರ ನಲ್ಲಿವೆ.
* ಬಸವೇಶ್ವರ ದೇವಾಲಯ
* ಬಾರಿದ್ ಶಾಹಿ ಉದ್ಯಾನವನ
* ಮೊಹಮ್ಮದ್ ಗವಾನ್ ಸಮಾಧಿ
* ಕಲ್ಯಾಣಿ ಷರೀಫ್, 12 ನೇ ಶತಮಾನದ ಗುಹೆ
* ಕಲ್ಯಾಣ್ ಷರೀಫ್, ಕಲ್ಯಾಣ್ ಕೋಟೆ
* ಹಳೆಯ ನಗರದಲ್ಲಿ ಬಿದ್ರಿ ಕಲೆಯ ವಸ್ತುಗಳು
* ಸೇಂಟ್ ಪಾಲ್ ಮೆಥೋಡಿಸ್ಟ್ ಚರ್ಚ್
* ಮೊಳ್ಕೆರೆಯ ಮೊಳಿಗೆ ಮಾರಯ್ಯನ ಗುಹೆ ದೇವಾಲಯ
* ಪಾಪನಾಶ ದೇವಾಲಯ. ರಾವಣನನ್ನು ಸೋಲಿಸಿದ ನಂತರ ಲಂಕೆಯಿಂದ ಅಯೋಧ್ಯೆಗೆ ಬರುವ ದಾರಿಯಲ್ಲಿ ಶ್ರೀ ರಾಮ, ಈ ಸ್ಥಳಕ್ಕೆ ಭೇಟಿಯಿತ್ತಿದ್ದರಿಂದ ಒಬ್ಬ ಶಿವ ಭಕ್ತನನ್ನು ಕೊಂದ ಪಾಪವು ಪರಿಹಾರವಾಯಿತೆಂಬ ಕಾರಣಕ್ಕಾಗಿ ಆಗಿರುವ ದೇವಸ್ಥಾನ.
* ಬಸವಕಲ್ಯಾಣ. ಇದೇ ಸ್ಥಳದವರಾದ ಬಸವೇಶ್ವರ ಬಗ್ಗೆ ಮಾಹಿತಿಯನ್ನು ಮತ್ತು ಅವರಿಗೆ ಸಂಬಂಧಿಸಿದಂತಿರುವ ಅನೇಕ ಪವಿತ್ರ ಸ್ಥಳಗಳನ್ನು ಹೊಂದಿದೆ.
* ಬೀದರ ಕೋಟೆ. ೧೫ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಬೀದರ್ ಕೋಟೆ ಭಾರತದ ಅತ್ಯಂತ ಮಜಬೂತಾದ ಮತ್ತು ಅತಿದೊಡ್ಡ ಕೋಟೆಗಳಲ್ಲಿ ಒಂದಾಗಿತ್ತು.
* ಗುರುದ್ವಾರ. ನಾನಕ್ ಝೀರಾ ಸಾಹಿಬ್ ರವರ ಗುರುದ್ವಾರ ಸಿಖ್ ರ ಐತಿಹಾಸಿಕ ಪವಿತ್ರ ಸ್ಥಳ. ಭಾರತದಾದ್ಯಂತ ಸಿಖ್ ಸಮುದಾಯದ ನಡುವೆ ಜನಪ್ರಿಯವಾದ ಐತಿಹಾಸಿಕ ಗುರುದ್ವಾರಗಳಲ್ಲಿ ಒಂದು.
* ಮಾಣಿಕ್ ಪ್ರಭು ದೇವಾಲಯ. ಬೀದರ ನಗರದಿಂದ 53 ಕಿಮೀ ದೂರದಲ್ಲಿ ನೆಲೆಸಿದೆ, ಮಾಣಿಕ್ ಪ್ರಭು ದೇವಾಲಯ ಒಂದು ಅನನ್ಯ ವಾಸ್ತುಶಿಲ್ಪದ ಸೌಂದರ್ಯ ಮತ್ತು ಪ್ರಮುಖ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕೇಂದ್ರವಾಗಿದೆ. ಮಾಣಿಕ್ ಪ್ರಭು ದೇವಸ್ಥಾನವನ್ನು ಒಂದು ಸಂಜೀವನಿ ಸಮಾಧಿಯ ಮೇಲೆ ನಿರ್ಮಿಸಲಾಗಿದೆ. ಸಂತ ಶ್ರೀ ಸದ್ಗುರು ಮಾಣಿಕ್ ಪ್ರಭು ಮಹಾರಾಜ್ ಹಾಗೂ ಅವರ ಆಧ್ಯಾತ್ಮಿಕ ನಿಲುವು ಮತ್ತು ಪವಿತ್ರ ಉಪಸ್ಥಿತಿಯನ್ನು ಅವರ 6 ನೇ ಉತ್ತರಾಧಿಕಾರಿ ಶ್ರೀ ಸದ್ಗುರು ಧನ್ಯನ್ ರಾಜ ಮಾಣಿಕ್ ಪ್ರಭು ಮಹಾರಾಜ್ ನಿರ್ವಹಿಸುತ್ತಿದ್ದಾರೆ. ದೇವಾಲಯವು ಹಿಂದೂ ಮತ್ತು ಮುಸ್ಲಿಂ ಭಕ್ತರಿಬ್ಬರನ್ನೂ ಆಕರ್ಷಿಸುತ್ತದೆ. ದೇವಾಲಯದ ಆಡಳಿತವು 140 ವರ್ಷಗಳಿಂದ ಶ್ರೀ ಮಾಣಿಕ್ ಪ್ರಭು ಸಂಸ್ಥಾನದ ವತಿಯಿಂದ ನಡೆಸಲ್ಪಡುತ್ತಿದೆ. ಇದೇ ಸಂಸ್ಥಾನವು ಅನೇಕ ಸಾಮಾಜಿಕ ಮತ್ತು ದತ್ತಿ ಸಂಸ್ಥೆಗಳನ್ನೂ ನಡೆಸುತ್ತದೆ.
* ಔರಾದನಲ್ಲಿರುವ 10 ನೇ ಶತಮಾನದಲ್ಲಿ ನಿರ್ಮಿಸಲಾದ ಅಮರೇಶ್ವರ ದೇವಸ್ಥಾನ. ದೇವಾಲಯದ ಪ್ರವೇಶದ್ವಾರದಲ್ಲಿ ಎರಡು ಗಜಲಕ್ಷಿಯ ವಿಗ್ರಹಗಳೂ ಮತ್ತು ಒಂದು ಚಂದ್ರಶಿಲೆಯ ವೇದಿಕೆಯೂ ಇದೆ. ಅಂದರೆ ನಾವು ನಮ್ಮ ಎರಡೂ ಮಂಡಿಗಳನ್ನೂರಿ ಅಮರೇಶ್ವರನಿಗೆ ನಮಸ್ಕರಿಸಲು ಕಲ್ಲಿನ ವೇದಿಕೆ ನಿರ್ಮಿಸಲ್ಪಟ್ಟಿದೆ. ಗಜಲಕ್ಷ್ಮಿ ಮತ್ತು ಚಂದ್ರಶಿಲೆಯ ಶೈಲಿ 10 ನೇ ಶತಮಾನದ ವಾಸ್ತುಶಿಲ್ಪದಲ್ಲಿ ಕಂಡುಬಂದಿರುತ್ತದೆ.
==ಜನಸಂಖ್ಯೆ==
2011 ರಲ್ಲಿ ನಡೆದ ಭಾರತದ ಜನಗಣತಿಯ ಹಂಗಾಮಿ ವರದಿಯ ಪ್ರಕಾರ ಬೀದರ ಜಿಲ್ಲೆಯು 211.944 ಜನಸಂಖ್ಯೆಯನ್ನು ಹೊಂದಿದೆ; ಅದರಲ್ಲಿ ಪುರುಷರು ಮತ್ತು ಸ್ತ್ರೀಯರು ಕ್ರಮವಾಗಿ 109.435 ಮತ್ತು 102.509.ಬೀದರ್ ನಗರದ ಸರಾಸರಿ ಸಾಕ್ಷರತೆ ಶೇಕಡಾ 87,65 ಆಗಿದೆ. ಇದರಲ್ಲಿ ಪುರುಷರು ಮತ್ತು ಮಹಿಳೆಯರ ಸಾಕ್ಷರತೆ ಅನುಕ್ರಮವಾಗಿ ಶೇಕಡಾ 92,88 ಮತ್ತು 82,08. ಬೀದರ ನಗರದಲ್ಲಿ ಮಕ್ಕಳ ಒಟ್ಟು (0-6) ಸಂಖ್ಯೆ 2011 ರಂದು ನಡೆದ ಭಾರತ ಜನಗಣತಿ ವರದಿಯ ಪ್ರಕಾರ 25.077 ಇದೆ. 11.974 ಹುಡುಗಿಯರು ಮತ್ತು 13.103 ಹುಡುಗರು ಇದ್ದರು. ಹೆಣ್ಣು ಮಕ್ಕಳ ಲಿಂಗ ಅನುಪಾತವು 1000 ಗಂಡು ಮಕ್ಕಳಿಗೆ ಪ್ರತಿಯಾಗಿ 914 ಆಗಿದೆ.
ಕನ್ನಡ ಅಧಿಕೃತ ಭಾಷೆಯಾಗಿದೆ ಮತ್ತು ಬಹುಮತ ಸಂಖ್ಯೆಯ ಜನರು ಕನ್ನಡ ಮಾತನಾಡುತ್ತಾರೆ. ಹಾಗೆಯೇ ಇತರ ಭಾಷೆಗಳಾದ ಮರಾಠಿ, ಉರ್ದು ಹಿಂದಿ ಮತ್ತು ದಕ್ಕನಿ ಭಾಷೆಗಳನ್ನು ಕೂಡ ಗಮನಾರ್ಹ ಸಂಖ್ಯೆಯ ಜನರು ಮಾತನಾಡುತ್ತಾರೆ.
==ಶೈಕ್ಷಣಿಕ ಸಂಸ್ಥೆಗಳು==
* ರಾಷ್ಟ್ರೀಯ ಶಾಲಾ ಬೀದರ್
* ರಾಷ್ಟ್ರೀಯ ಸಂಯೋಜಿತ ಪದವಿ ಪೂರ್ವ ಕಾಲೇಜ್, ಬೀದರ
* ಗುರು ನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜು
* ಷಾಹೀನ್ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜ್, ಬೀದರ
* ಜವಾಹರ್ ನವೋದಯ ವಿದ್ಯಾಲಯ, ನಾರಾಯಣ್ ಪುರ್, ಬೀದರ
* ಕೇಂದ್ರೀಯ ವಿದ್ಯಾಲಯ ಬೀದರ
* ಏರ್ ಫೋರ್ಸ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್, ಬೀದರ
* ಸರ್ಕಾರಿ ಪಾಲಿಟೆಕ್ನಿಕ್, ಔರದ್ ಜಿಲ್ಲೆ. ಬೀದರ
* ನಿಟ್ಟೂರ್ ಪಾಲಿಟೆಕ್ನಿಕ್ ಕಾಲೇಜ್
* ಬೀದರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೀದರ
* ಬಿ ವಿ ಭೂಮರೆಡ್ಡಿ ಕಾಲೇಜ್
* ಮೆಥೋಡಿಸ್ಟ್ ಆರ್ಟ್ಸ್ ಪದವಿ ಕಾಲೇಜ್
* ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ಬೀದರ
* ಕರ್ನಾಟಕದ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜ್
* ನಾರ್ಮ ಫೆಡ್ರಿಚ್ ಹೈ ಸ್ಕೂಲ್
* ಎಸ್ಬಿ ಪಾಟೀಲ್ ದಂತ ಕಾಲೇಜು
* ಲಿಂಗರಾಜ್ ಅಪ್ಪಾ ಎಂಜಿನಿಯರಿಂಗ್ ಕಾಲೇಜು
* ಗುರು ನಾನಕ್ ಪಬ್ಲಿಕ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್
* ಗುರಯ್ಯ ಬಾಚಾ ಹೈ ಸ್ಕೂಲ್
* ಸರ್ಕಾರಿ ವೈದ್ಯಕೀಯ ಕಾಲೇಜು, ಬೀದರ
* ಗುರು ನಾನಕ್ ಪ್ರಥಮ ದರ್ಜೆ ವಿಜ್ಞಾನ ಕಾಲೇಜ್
* ಷಾಹೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಅಲ್ ಅಮೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಪರಿಮಳ ಹೈಸ್ಕೂಲ್ ಬೀದರ
* ಭೀಮಣ್ನ ಖಂಡ್ರೆ ಇನ್ ಸ್ಟ್ ಟ್ ಆಫ಼್ ಟೆಕ್ನೊಲೊಜಿ ಭಾಲ್ಕಿ ಜಿಲ್ಲೆ:ಬೀದರ್
* ಸೈನ್ಟ್ ಜೊಸೆಫ಼್ ಪದವಿ ಪೂವ ಕಾಲೇಜ್ ಬೀದರ್
==ಬಾಹ್ಯ ಕೊಂಡಿಗಳು==
* [http://www.hostkingdom.net/india.html#Bidar ಬೀದರ ನ ಸುಲ್ತಾನರ ಪಟ್ಟಿ] {{Webarchive|url=https://web.archive.org/web/20070629153707/http://www.hostkingdom.net/india.html#Bidar |date=2007-06-29 }}
* [http://bidar.nic.in/ ಜಿಲ್ಲೆಯ ಅಧಿಕೃತ ವೆಬ್ಸೈಟ್] {{Webarchive|url=https://web.archive.org/web/20110623234154/http://www.bidar.nic.in/ |date=2011-06-23 }}
* [http://www.bidarcity.gov.in/official ಬೀದರ ಸಿಟಿ ಮುನ್ಸಿಪಲ್ ಕೌನ್ಸಿಲ್ ವೆಬ್ಸೈಟ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* [http://www.bidartourism.com/ ಬೀದರ ಪ್ರವಾಸೋದ್ಯಮ ವೆಬ್ಸೈಟ್] {{Webarchive|url=https://web.archive.org/web/20210119155034/https://bidartourism.com/ |date=2021-01-19 }}
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&ll=17.923801,77.527084&spn=0.009269,0.013754&t=h&z=16 Google Maps ನಲ್ಲಿ ಬೀದರ ಕೋಟೆ]
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&t=h&ll=17.921117,77.528265&spn=0.004635,0.006877&z=17 Google Maps ನಲ್ಲಿ ಬೀದರ]
ಬೀದರ
{{ಕರ್ನಾಟಕದ_ಜಿಲ್ಲೆಗಳು}}
[[ವರ್ಗ:ಹಿಂದಿನ ಭಾರತದ ರಾಜಧಾನಿ ನಗರಗಳು]]
[[ವರ್ಗ:ಕರ್ನಾಟಕದಲ್ಲಿನ ಪ್ರವಾಸೋದ್ಯಮ]]
ovwe5h0zhe9c0lm24igf7449r60me0g
1108878
1108877
2022-07-24T16:07:33Z
ಮಚ್ಚೇಂದ್ರ ಅಣಕಲ್
66275
wikitext
text/x-wiki
{{mergeto| [[ಬೀದರ ಜಿಲ್ಲೆ]]}}
{{Infobox settlement
| name = ಬೀದರ
| other_name =
| nickname =
| settlement_type = city
| image_skyline = Entrance to the Bidar Fort.JPG
| image_alt =
| image_caption = Entrance to the [[Bidar Fort]]
| pushpin_map = India Karnataka
| pushpin_label_position =
| pushpin_map_alt =
| pushpin_map_caption =
| latd = 17.915
| latm =
| lats =
| latNS = N
| longd = 77.519
| longm =
| longs =
| longEW = E
| coordinates_display = inline,title
| subdivision_type = Country
| subdivision_name = India
| subdivision_type1 = [[States and territories of India|State]]
| subdivision_name1 = Karnataka
| subdivision_type2 = [[List of regions of India|Region]]
| subdivision_name2 = [[Bayaluseeme]]
| subdivision_type3 = District
| subdivision_name3 = [[Bidar district|Bidar]]
| established_title = <!-- Established -->
| established_date =
| founder =
| named_for =
| government_type =
| governing_body =
| leader_title = [[Deputy Commissioner]]
| leader_name = Dr. PC Jaffer IAS
| unit_pref = Metric
| area_footnotes =
| area_rank =
| area_total_km2 = 43
| elevation_footnotes =
| elevation_m = 614
| population_total = 170204
| population_as_of =
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[Kannada]]
| timezone1 = IST
| utc_offset1 = +5:30
| postal_code_type = [[Postal Index Number|PIN]]
| postal_code = 585 401
| area_code_type = Telephone code
| area_code = 91 8482
| registration_plate = KA38
| website = {{URL|www.bidarcity.gov.in}}
| footnotes =
}}
'''ಬೀದರ''' ಭಾರತದ ಕರ್ನಾಟಕ ರಾಜ್ಯದ ಒಂದು ನಗರ. ಬೀದರ ಕರ್ನಾಟಕದ ಈಶ್ಯಾನ್ಯಕ್ಕೆ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಇದೆ. ಜಿಲ್ಲಾ ಕೇಂದ್ರವಾದ ಬೀದರ ತನ್ನ ಭೌಗೋಳಿಕ ಗಡಿಯನ್ನು ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳೊಂದಿಗೆ ಹಂಚಿಕೊಂಡಿದೆ ಮತ್ತು '''ಬೀದರ ಕರ್ನಾಟಕ ರಾಜ್ಯದ ಮುಕುಟ''' ಎಂದು ಕೂಡ ಕರೆಯಲ್ಪಡುತ್ತದೆ.
ಬೀದರ ನಗರ ತನ್ನ ’ಬಿದ್ರಿ’ ಕರಕುಶಲ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಮಂಜೀರಾ ನದಿ ಬೀದರ್ ಜಿಲ್ಲೆಗೆ ಕುಡಿಯುವ ನೀರನ್ನು ಪೂರೈಸುವ ಪ್ರಮುಖ ನದಿಗಳಲ್ಲಿ ಒಂದಾಗಿದೆ.
ಇತ್ತೀಚೆಗೆ ಬೀದರ ಭಾರತದ 22 ನೇ ಸ್ವಚ್ಛನಗರ ಮತ್ತು ಕರ್ನಾಟಕ ರಾಜ್ಯದ ೫ನೇ ಸ್ವಚ್ಛ ನಗರವೆಂಬ ಸ್ಥಾನ ಪಡೆದುಕೊಂಡು ಹೆಗ್ಗಳಿಕೆಗೆ ಪಾತ್ರವಾಗಿದೆ.
'''ಬೀದರ''' - [[ಕರ್ನಾಟಕ]] ರಾಜ್ಯದ ಉತ್ತರ ತುದಿಯಲ್ಲಿರುವ ಜಿಲ್ಲೆ. ಬೀದರ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. [[ಭಾಲ್ಕಿ]], [[ಹುಮನಾಬಾದ್]], ಬೀದರ್, [[ಬಸವಕಲ್ಯಾಣ]] ಮತ್ತು [[ಔರಾದ]] ತಾಲೂಕುಗಳ ೬೨೨ ಹಳ್ಳಿಗಳು ಈ ಜಿಲ್ಲೆಯಲ್ಲಿವೆ. ಬೀದರ್ ಜಿಲ್ಲೆಯು ಸಾಂಸ್ಕೃತಿಕವಾಗಿ ಕರ್ನಾಟಕದ ಅತ್ಯಂತ ಪ್ರಮುಖ ಜಿಲ್ಲೆಗಳಲ್ಲೊಂದು. ಹಿಂದೆ ಬೀದರ್ ಜಿಲ್ಲೆಯು [[ಬಿಜಾಪುರ]]ದ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿತ್ತು. ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಬೀದರ್, [[ಬಿಜಾಪುರ]], ಗೋಲ್ಕೊಂಡ, [[ಗುಲ್ಬರ್ಗಾ]] ಮತ್ತು ಬಿರಾರ್ ಸಂಸ್ಥಾನಗಳೂ ಸೇರಿದ್ದವು ಎಂಬುದನ್ನು ಗಮನಿಸಬಹುದು. ಬೀದರ ಜಿಲ್ಲೆಯು [[ಬಸವಕಲ್ಯಾಣ]]ದಿಂದ ಉಗಮಿಸಿದ ಶರಣರ ಸಾಂಸ್ಕೃತಿಕ ಕ್ರಾಂತಿಯನ್ನೂ ಕಂಡಿದೆ. [[ಬಸವಕಲ್ಯಾಣ]]ದಲ್ಲಿ ಜನಿಸಿದ ಶೈವ ಸಂಸ್ಕೃತಿಯು ವಿಶ್ವಾದ್ಯಂತ ಪಸರಿಸಿ, ನಮ್ಮ ರಾಜ್ಯಕ್ಕೆ ಈಗಿರುವ ವಿಶೇಷ ಮಹತ್ವವನ್ನು ತಂದಿದೆ. ಬೀದರ್ ನಗರದಲ್ಲಿರುವ ವಾಯುಪಡೆ ತರಬೇತಿ ಕೇಂದ್ರವು ಆಗಸದಲ್ಲಿ ತ್ರಿವರ್ಣ ಚಿಮ್ಮುತ್ತಾ ವಿವಿಧ ಕಸರತ್ತು ಪ್ರದರ್ಶಿಸುವ ಸೂರ್ಯಕಿರಣ ವೈಮಾನಿಕ ತಂಡದಿಂದ ಪ್ರಸಿದ್ಧವಾಗಿದೆ. ಪ್ರಸ್ತುತ ಇಲ್ಲಿ ಬ್ರಿಟನ್ನಿನ ಹಾಕ್ ವಿಮಾನಗಳ ಪ್ರಾಯೋಗಿಕ ತರಬೇತಿ ನಡೆದಿದೆ. ಜಿಲ್ಲೆಯ [[ಭಾಲ್ಕಿ]] ಪಟ್ಟಣವು ದಲಿತೋದ್ದಾರ ಹಾಗೂ ಕನ್ನಡಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಶತಾಯುಷಿ ಡಾ.ಚೆನ್ನಬಸವ ಪಟ್ಟದ್ದೇವರಿಂದಾಗಿ ಪ್ರಖ್ಯಾತವಾಗಿದೆ
.
== ಬೀದರ ತಾಲೂಕಿನ ಸಾಹಿತಿಗಳ ಹೆಸರು ==
* ಶ್ರೀ. ವೇ.ಶಾಂತಲಿಂಗಸ್ವಾಮಿ.
* ದಿ.ಬಸವರಾಜ ಹದನೂರ.
* ಕಂಟೆಪ್ಪ ಟಿ.
* ದಿ.ಬಿ.ಆರ್.ಕೊಂಡಾ.
* ಎಂ.ಜಿ.ಗಂಗನಪಳ್ಳಿ.
* ಶಶಿಕಲಾ ಗಿರಿ.
* ಕಲಾವತಿ ಬಿರಾದಾರ.
* ಶಿರೋಮಣಿ ತಾರೆ.
* ಇಂದುಮತಿ ಬಂಡಿ.
* ವಿದ್ಯಾ ಶೀತಲ
* ದಯಾಮಣಿ ರಾಜಪ್ಪ.
* ದಿ.ಈಶ್ವರ ಕರುಣಾ ಸಾಗರ.
* ಸೂರ್ಯಕಾಂತ ನಿನ್ನೇಕರ್
* ಡಾ.ವಜ್ರಾ ಪಾಟೀಲ್.
* ಶಿವಕುಮಾರ ನಾಗವಾರ.
* ಗಂಧರ್ವ ಸೇನಾ
* ಶಂಭುಲಿಂಗ ವಾಲ್ದೊಡ್ಡಿ.
* ಮಾಣಿಕರಾವ ಚಿಲ್ಲರ್ಗಿ
* ಕಲ್ಯಾಣರಾವ ದಾವಣಗಾವೆ
* ಡಾ.ಸಿ.ಎಸ್. ಪಾಟೀಲ್.
* ಶ್ರೀನಿವಾಸ ಕುಲಕರ್ಣಿ.
* ಪೂಜ್ಯ.ಅಕ್ಕ ಅನ್ನಪೂರ್ಣ ತಾಯಿ
* ರೂಪಾ ಪಾಟೀಲ್
* ಬುದ್ದದೇವಿ ಸಂಗಮ್
23. ಕಂಟೆಪ್ಪ ಗುಮ್ಮೆ
24. ನಾಗೇಂದ್ರ ದಂಡೆ.
25. ಡಾ.ಜಗನ್ನಾಥ ಹೆಬ್ಬಾಳೆ.
26. ಮುರಲಿನಾಥ ಜಿ.ಮೇತ್ರೆ
27. ಡಾ.ಗಂಗಾಂಬಿಕೆ ಪಾಟೀಲ್.
28. ರಮೇಶ ವಾಘಮಾರೆ
29. ಬಸವರಾಜ ಮಯೂರ.
30. ಪ್ರೊ.ಅಶೋಕ ಎ.ಬಿ.
31. ಶಂಕರ ಚೊಂಡಿ
32. ಸುಮನ್ ಹೆಬ್ಬಾಳಕರ್
33. ಸುಭಾಸ ನೇಳಗೆ.
34. ಜಗನ್ನಾಥ ಕಮಲಾಪೂರೆ.
35. ಕಸ್ತೂರಿ ಎಸ್.ಪಟಪಳ್ಳಿ.
36. ಕುಸುಮಾ ಹತ್ಯಾಳ
37. ಓಂ.ಪ್ರಕಾಶ ದಡ್ಡೆ.
38. ಡಾ.ಜಗದೇವಿ ತಿಬಶೆಟ್ಟಿ
39. ಜಯಶ್ರೀ ಪ್ರಕಾಶ ಸುಕಾಲೆ
40. ಡಾ.ಶಾಮರಾವ ನೆಲವಾಡೆ
41. ನಾಗಮೂರ್ತಿ ಜಿ.ಪಾಂಚಾಳ
42. ವಿದ್ಯಾವತಿ ಎಸ್. ಹಿರೇಮಠ
43. ವಿಜಯಲಕ್ಷ್ಮೀ ಕೌಟಗೆ
44. ಶೈಲಜಾ ಹುಡಗೆ
45.ಡಾ.ಸಂಜೀವಕುಮಾರ
ಅತಿವಾಳೆ.
46. ಡಾ.ನಾಗಶೆಟ್ಟಿ ಪಾಟೀಲ್
ಎಂ.ಗಾದಗಿ
47. ಚಂದ್ರಕಲಾ ಜೆ.ಬಡಿಗೇರ
48. ವಿನೋದಕುಮಾರ ಹೊನ್ನಾ.
49. ಡಾ.ರಾಜಕುಮಾರ ಹೆಬ್ಬಾಳೆ.
50. ಗಿರಿಜಾ ಧರ್ಮರೆಡ್ಡಿ.
51. ಜಗನ್ನಾಥ ಪನಸಾಳೆ.
52. ವೀಣಾ ಜಲಾದೆ.
53. ಪ್ರೇಮಾ ಹೂಗಾರ.
54. ಡಾ.ಮಹಾದೇವಿ ಹೆಬ್ಬಾಳೆ.
55. ಸಿದ್ದಮ್ಮಾ ಸಂಗ್ರಾಮ
ಬಸವಣ್ಣನೋರ್.
56. ವೀರಶೆಟ್ಟಿ ಸಂಗ್ರಾಮ್.
57. ವಿಜಯಲಕ್ಷ್ಮಿ ಗೌತಮಕರ್.
58. ರಾಜಹಂಸ
59. ಕಪಿಲ ಹುಮನಾಬಾದೆ.
60.ರಾಮ ಪವಾರ.
61. ಕು.ವಚನ ಶ್ರೀ.
ಕೃಪೆ : 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ ' ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.
ಲೇಖಕರು:- ಮಚ್ಚೇಂದ್ರ ಪಿ ಅಣಕಲ್.
==ಭೌಗೋಲಿಕ ವಿವರಗಳು==
ಬೀದರ ನಗರ ಸುಮಾರು 615 ಮೀಟರ್ (2017 ಅಡಿ) ಒಂದು ಸರಾಸರಿ ಉನ್ನತಿಯನ್ನು ಹೊಂದಿದೆ.ಬೀದರ ನಗರದ ಹಳೆಯ ಹೆಸರು ’ಮೊಹಮ್ಮದಾಬಾದ್’. ಬೀದರ ಜಿಲ್ಲೆಯಾದ್ಯಂತ ಸರಾಸರಿ ವರ್ಷ ಪೂರ್ತಿ ಇರುವ ತನ್ನ ಬಿಗಿಯಾದ ಹಾಗೂ ಬಲವಾದ ಹವಾಮಾನದಿಂದ ಪ್ರಾಯೋಗಿಕವಾಗಿಯೂ, ಆಕರ್ಷಕವಾಗಿಯೂ ಮನೋಹರ ನಗರವೆಂದು ಪ್ರಸಿದ್ಧಿಯಾಗಿದೆ. ಏಪ್ರಿಲ್ ಮತ್ತು ಮೇ ಬೇಸಿಗೆ ತಿಂಗಳುಗಳಾದರೂ ಕೂಡ ಈ ಬಿಸಿ ಹವಾಮಾನದ ಅವಧಿಯಲ್ಲಿ, ಶಾಖ ಹೆಚ್ಚಾದಾಗ ಹಠಾತ್ತಾಗಿ ಸುರಿಯುವ ಅಬ್ಬರದ ವರ್ಷಧಾರೆಯಿಂದ ಬಿಸಿಯ ತಾಪ ಕಡಿಮೆಯಾಗಿ ಬಿಡುತ್ತದೆ. ಜೂನ್ ತಿಂಗಳ ಆರಭದಲ್ಲೇ ನೈಋತ್ಯ ಮುಂಗಾರು ತನ್ನ ಪೂರ್ಣ ಮನೋಹರತೆಯೊಂದಿಗೂ ಮತ್ತು ತಂಪಾದ ಹವೆಯೊಂದಿಗೂ ಹವಾಮಾನವನ್ನು ಜೊತೆ ಹೊಂದಿಸಿಕೊಂಡು ಜಿಲ್ಲೆಗೆ ತನ್ನ ಎಂದಿನ ಬಿಗಿಯಾದ ಆಹ್ಲಾದಕರವಾದ ಹವಾಮಾನದ ವೈಭವವನ್ನು ಮರಳಿ ಹೊಂದಿಸಿಬಿಡುತ್ತದೆ. ಇಲ್ಲಿ ಶೀತ ಹವಾಮಾನ ಎಂದಿಗೂ ಅತಿ ತಂಪಾಗಿ ಇರುವುದಿಲ್ಲ ಮತ್ತು ಮಳೆಯೂ ಎಂದಿಗೂ ಅತಿಯಾಗಿರುವುದಿಲ್ಲ. ಆದರೆ ಅದರಲ್ಲಿರುವ ವಿಪರೀತ ಬದಲಾವಣೆಗಳ ಲಕ್ಷಣವೇ ಜಲಕ್ಷಾಮಕ್ಕೂ ಮತ್ತು ದೇಹಾಲಸ್ಯಕ್ಕೂ ಕಾರಣವಾಗಿದೆ. ಬೀದರ್ ಜಿಲ್ಲೆಯ ಒಂದು ಮುಖ್ಯವಾದ ಮೋಡಿಯ ಅಂಶವೆಂದರೆ, ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲಿಯೂ ಬೆಚ್ಚಿ ಬೀಳಿಸುವಂತಹ ಇತಿಹಾಸದ ಸ್ಮಾರಕಗಳು, ದಂತಕಥೆಗಳು, ಸುಂದರವಾದ ರಾಜಕುಮಾರಿಯರ ಪ್ರೇಮ ಕಥೆಯಗಳು, ಮರೆತು ಹೋದ ದೀರ್ಘ ಕದನಗಳ ವಿವರಗಳು, ಹಗೆತನದ ಕಥೆಗಳು ಮತ್ತು ಮಿಲಿಟರಿ ಸಾಹಸಿಗಳು ತುಂಬಿರುವುದು. ಮಧ್ಯಯುಗದ ಹಿಂದೂ ಧರ್ಮದ ಅಡೆಪಾಯವನ್ನು ಮತ್ತು ಅಸ್ತಿತ್ವವನ್ನು ನಡುಗಿಸಿದ ಸಾಮಾಜಿಕ ಸುಧಾರಣಾ ಚಳುವಳಿಗಳಿಗಳು ಕೂಡ ಬೀದರ್ ಜಿಲ್ಲೆಯ ಮುಖ್ಯ ಆಕರ್ಷಣೆಗಳಲ್ಲೊಂದು.
ಬೀದರ ಜಿಲ್ಲೆಯ ಇಂದಿನ ಒಳಹರವಿನ ಒಟ್ಟು ಭೂಮಿಯು 5448 ಚದರ ಕಿಲೋಮೀಟರ್ ನಷ್ಟು ವಿಸ್ತಾರದಲ್ಲಿ 17 O 35 !! ಮತ್ತು 18 o 25 !! ಉತ್ತರ ಅಕ್ಷಾಂಶದಲ್ಲಿ ಮತ್ತು 760 42 !! ನಿಮಿಷಗಳು ಮತ್ತು 770 39! ಪೂರ್ವ ರೇಖಾಂಶದಲ್ಲಿ ಆಂಧ್ರಪ್ರದೇಶದ ನಿಜಾಮಾಬಾದ್ ಮತ್ತು ಮೇಡಕ್ ಜಿಲ್ಲೆಗಳೊಂದಿಗೂ ಪಶ್ಚಿಮಕ್ಕೆ ಮಹಾರಾಷ್ಟ್ರದ [[ನಾಂದೇಡ್]] ಮತ್ತು ಒಸಾಮಾಬಾದ್ ಜಿಲ್ಲೆಗಳೊಂದಿಗೂ ಹೊಂದಿಕೊಂಡಿದೆ. ದಕ್ಷಿಣದಲ್ಲಿ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯು ನೆಲೆಗೊಂಡಿದೆ. ಡೆಕ್ಕನ್ ಇತಿಹಾಸದಲ್ಲಿ ಹಿಂದಿನ ಸುಪ್ರಸಿಧ್ಧ ಸ್ಥಾನವನ್ನು ಬೀದರ ಹೊಂದಿತ್ತು. ಆದರೆ ಪ್ರಸ್ತುತದಲ್ಲಿ ಇದು ಶತಮಾನಗಳ ನಿರ್ಲಕ್ಷ್ಯದ ಮತ್ತು ನಾಶವಾದ ಚಿತ್ರಣವನ್ನು ಒದಗಿಸುತ್ತದೆ.
ಭೌಗೋಳಿಕವಾಗಿ ಬೀದರ ಜಿಲ್ಲೆಯು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ೧೭.೯° ಉತ್ತರ ಮತ್ತು ೭೭.೫೫° ಪೂರ್ವದಲ್ಲಿದೆ. ಇದು ದಖನ್ ಪ್ರಸ್ಥಭೂಮಿಯ ಒಂದು ಭಾಗ. ಹೆಚ್ಚು ಬೆಟ್ಟಗುಡ್ಡಗಳಿಲ್ಲದೆ ವಿಶಾಲ ಮಟ್ಟಸಪ್ರದೇಶಗಳಿಂದ ಕೂಡಿದೆ. ಸಮುದ್ರಮಟ್ಟದಿಂದ ೬೧೪ ಮೀಟರು ಎತ್ತರದಲ್ಲಿರುವ ಈ ಜಿಲ್ಲೆಯ ಹವೆ ಹಿತಕರವಾಗಿದೆ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ ೯೦೭.೫ ಮಿಮೀ. ಔರಾದ ಹಾಗೂ ಭಾಲ್ಕಿಗಳು ಕಪ್ಪು ಮಣ್ಣಿನ ನೆಲ ಹೊಂದಿವೆ. ಈ ಜಿಲ್ಲೆಯ ಯಾವುದೇ ಭಾಗದಲ್ಲೂ ಖನಿಜ ನಿಕ್ಷೇಪಗಳಿಲ್ಲ.
ಮಾಂಜರಾ ನದಿಯು ಈ ಜಿಲ್ಲೆಯ ಪ್ರಮುಖ ನದಿ. ಗೋದಾವರಿ ನದಿಯ ಉಪನದಿಯಾಗಿರುವ ಈ ನದಿ ೯೭ ಕಿಲೋಮೀಟರು ಉದ್ದವಿದ್ದು ಜಿಲ್ಲೆಯ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ಹರಿದು ಆಂಧ್ರದ ಗಡಿಯನ್ನು ಪ್ರವೇಶಿಸುತ್ತದೆ.
ಕಾರಂಜಾ ನದಿಯು ಮತ್ತೊಂದು ಪ್ರಮುಖ ನದಿ. ಭಾಲ್ಕಿಯಲ್ಲಿ ಇದು ಮಾಂಜರಾ ನದಿಯನ್ನು ಸೇರುತ್ತದೆ. [[ಬಸವಕಲ್ಯಾಣ]] ತಾಲೂಕಿನಲ್ಲಿ ಹುಟ್ಟುವ ಮುಲ್ಲಾಮಾರಿ ನದಿಯು ಗುಲ್ಬರ್ಗಾವನ್ನು ಪ್ರವೇಶಿಸುತ್ತದೆ. ಚುಳಕಿ, ಗಂಡೋರಿ, ನಗರವಾಲಾ, ಹುಡಗಿ ಹಾಗೂ [[ಹಳ್ಳಿಖೇಡ]] ನಾಲಾ ಇವುಗಳು ಸಣ್ಣ ಹೊಳೆಗಳು.
== ಚರಿತ್ರೆ ==
ಚಾರಿತ್ರಿಕವಾಗಿ, ಬೀದರ ಜಿಲ್ಲೆ ಪ್ರಾಮುಖ್ಯತೆಗೆ ಬ೦ದದ್ದು [[ಬಸವಣ್ಣ]]ನವರ ಕಾಲದಲ್ಲಿ ಮತ್ತು [[ಬಹಮನಿ ಸುಲ್ತಾನರ]] ಕಾಲದಲ್ಲಿ. ಈ ಜಿಲ್ಲೆಯ ಕೆಲಭಾಗಗಳಲ್ಲಿ ನವಶಿಲಾಯುಗದ ಕಾಲದ ಅವಶೇಷಗಳು ಸಿಕ್ಕಿವೆ. [[ರಾಷ್ಟ್ರಕೂಟರು]], ದೇವಗಿರಿಯ ಯಾದವರು, ಕಾಕತೀಯರು ಈ ಪ್ರದೇಶವನ್ನಾಳಿದ್ದಾರೆ. ಜಿಲ್ಲೆಯ [[ಬಸವಕಲ್ಯಾಣ]]ವು ಚಾಲುಕ್ಯರ ರಾಜಧಾನಿಯಾಗಿತ್ತು. ಕ್ರಿಸ್ತಶಕ ೧೪೨೪ರಲ್ಲಿ ಬೀದರ್ ಪಟ್ಟಣವು [[ಬಿಜಾಪುರ]]ದ ಬಹಮನಿ ಸುಲ್ತಾನರ ರಾಜಧಾನಿಯಾಗಿ ಬರೀದ್ ಶಾಹಿ ಕಾಲದವರೆಗೆ ಮುಂದುವರಿಯಿತು. ಕ್ರಿಸ್ತಶಕ ೧೬೧೯ರಲ್ಲಿ ಈ ಪ್ರದೇಶ ಅದಿಲ್ ಶಾಹಿಗಳ ವಶವಾಯಿತು. ೧೬೫೬ರಲ್ಲಿ ಔರಂಗಜೇಬನು ಇದನ್ನು ಮೊಘಲ್ ಸಾಮ್ರಾಜ್ಯದ ತೆಕ್ಕೆಗೆ ತೆಗೆದುಕೊಂಡ. ೧೭೨೪ರಲ್ಲಿ ಇದು ನಿಜಾಮರ ವಶಕ್ಕೆ ಬಂತು. ೧೯೫೬ರಲ್ಲಿ ರಾಜ್ಯ ಪುನರ್ವಿಂಗಡನೆಯಾದಾಗ ಈಗಿರುವ ತಾಲೂಕುಗಳು ಮಾತ್ರ ಕರ್ನಾಟಕದಲ್ಲಿ ವಿಲೀನಗೊಂಡವು.
== ಧರ್ಮ ==
ಬೀದರ ಜಿಲ್ಲೆಯಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ, ಜೈನ್ ಮತ್ತು ನಾನಕ ಎಂಬ ಐದು ಪ್ರಮುಖ ಧರ್ಮಗಳಿವೆ.
ಬೀದರಿನ ಪೂರ್ವದಿಕ್ಕಿನಲ್ಲಿರುವ ದುಲ್ಹನ್ ದರ್ವಾಜದ ಮೂಲಕ ಕೋಟೆಯಿಂದ ಹೊರಬಂದು ಕೆಳಗಿಳಿಯುತ್ತಿದ್ದಂತೆ ಅಗ್ರಹಾರ ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಎಡಬದಿ ದಿಬ್ಬದ ಮೇಲೆ ಒಂದು ಅಷ್ಟಕೋನಾಕೃತಿಯ ಮುಸ್ಲಿಂ ಕಟ್ಟಡವೊಂದು ಕಾಣುತ್ತದೆ. ಅದು ಚೌಖಂಡಿ. ಚೌಖಂಡಿ ಎಂದರೆ ನಾಲ್ಕು ಅಂತಸ್ತುಗಳ ಕಟ್ಟಡ. ಆದರೆ ವಾಸ್ತವವಾಗಿ ಇಲ್ಲಿರುವುದು ಎರಡು ಅಂತಸ್ತುಗಳ ಕಟ್ಟಡ. ಈ ಕಟ್ಟಡದಲ್ಲಿ ಬಹಮನಿ ಸುಲ್ತಾನ ಅಹಮದ್ ಶಹಾನ ಆಹ್ವಾನದ ಮೇರೆಗೆ ಇರಾನಿನಿಂದ ಬಂದ ಇಸ್ಲಾಮೀ ಸಂತ ಹಜರತ್ ಖಲೀಲುಲ್ಲಾ ಮತ್ತವರ ಕುಟುಂಬವರ್ಗದವರನ್ನು ಸಮಾಧಿ ಮಾಡಲಾಗಿದೆ.
ದಿಬ್ಬದಿಂದ ಇಳಿದುಬಂದು ಅದೇ ರಸ್ತೆಯಲ್ಲಿ ಅಂದರೆ ಅಷ್ಟೂರು ದಾರಿಯಲ್ಲಿ ಒಂದು ಕಿಲೋಮೀಟರು ಮುಂದೆ ಹೋದರೆ ನಾಲ್ಕೈದು ದರ್ಗಾಗಳ ಸಮೂಹ ಇದೆ. ಇಲ್ಲಿರುವ ಒಂದು ದರ್ಗಾದಲ್ಲಿ ವಜ್ರಗಳಿಂದ ಅಲಂಕರಿಸಲ್ಪಟ್ಟ ಚಿತ್ರಗಳು ಇರುವ ಗೋರಿಯನ್ನು ನೋಡಬಹುದಾಗಿದೆ.
ಬೀದರ ಪಟ್ಟಣಕ್ಕೆ ಉತ್ತರಭಾಗದಲ್ಲಿರುವ ಮಂಗಳಪೇಟೆಯು ಒಂದು ಕ್ರೈಸ್ತ ಕ್ಷೇತ್ರವಾಗಿದ್ದು ಪ್ರತಿವರ್ಷ ಮೇ ತಿಂಗಳಲ್ಲಿ ಇಲ್ಲಿ ದೊಡ್ಡ ಜಾತ್ರೆ ನೆರೆಯುತ್ತದೆ. ಅದೇರೀತಿ ಭಾಲ್ಕಿಯಲ್ಲಿ ಪ್ರತಿವರ್ಷ ಬಾಲಯೇಸುಜಾತ್ರೆ ನಡೆಯುವುದುಂಟು. ಬೀದರ ಜಿಲ್ಲೆಯ ಔರಾದ, ಸಂತಪುರ, ಹಲಬರ್ಗಾ, ಜಲಸಂಗ್ವಿ, ತಾಳಮರಗಿ, ಹುಲಸೂರ, ಕವಡಿಯಾಳ, ಹುಮನಾಬಾದ ಮುಂತಾದೆಡೆಗಳಲ್ಲೂ ಚರ್ಚುಗಳನ್ನು ಕಾಣಬಹುದು.
ನರಸಿಂಹ ಜರನಿ ಕ್ಷೇತ್ರದಲ್ಲಿ ಇರುವ ಗವಿಯಲ್ಲಿ ನಡುಮಟ್ಟದ ನೀರಿನಲ್ಲಿ ಮೂವತ್ತು ಮೀಟರ್ ನಡೆದು ಬಂದರೆ, ನರಸಿಂಹನ ದರ್ಶನ ಪಡೆಯಬಹುದು.
ಬೀದರದಿಂದ ಕೆಳಕ್ಕೆ ಕಣಿವೆಯಲ್ಲಿರುವ ಝರಿಯೊಂದು ಹರಿಯುತ್ತಿದ್ದು ನಾನಕ್ ಝಿರಾ ಎಂಬ ಹೆಸರಿನಲ್ಲಿ ಅದು ಸಿಕ್ಕರಿಗೆ ಪವಿತ್ರ ತೀರ್ಥವೆನಿಸಿದೆ. ಇದು ಸಿಖ್ಖರ ಧರ್ಮಗುರುಗಳಾದ ಗುರುನಾನಕರು ತಮ್ಮ ಆಗಮನದಿಂದ ಪವಿತ್ರಗೊಳಿಸಿದ ಪುಣ್ಯಸ್ಥಳ.
[[ಶ್ರೀ ಮೈಲಾರ್ ಮಲ್ಲಣ್ಣ]] ದೇವಸ್ಥಾನ : ಬೀದರ-ಉದ್ಗಿರ್ ರಸ್ತೆಯಲ್ಲಿ ಸುಮಾರು ೧೫ ಕಿ ಮಿ ಬೀದರ್ ನಿಂದ ಶ್ರೀ ಕ್ಷೇತ್ರ ಮೈಲಾರ್ ಅಥವಾ ಖಾನಪುರ್ ಎಂಬ ಚಿಕ್ಕ ಹಳ್ಳಿಯಲ್ಲಿ ಶ್ರೀ ಮೈಲಾರ್ ಮಲ್ಲಣ್ಣ ದೇವಸ್ಥಾನ ಇದೆ.
ಈ ದೇವಸ್ಥಾನ ಇಡಿ ಉತ್ತರ ಕರ್ನಾಟಕದಲ್ಲಿ ಪ್ರಸಿದ್ದ ದೇವಸ್ಥಾನ, ಪ್ರತಿ ವರ್ಷ ಲಕ್ಷ ಲಕ್ಷ ಭಕ್ತದಿಗಳೇ ಬಂದು ಮಲ್ಲಣ್ಣ (ಶಿವನ ಉಗ್ರ ರೂಪ) ದರ್ಶನ ಪಡೆಯುತ್ತಾರೆ.
ಬೀದರ ಜಿಲ್ಲೆಯ ಇನ್ನೊ೦ದು ಪ್ರಮುಖ ಪಟ್ಟಣ ಹುಮ್ನಾಬಾದ ಇಲ್ಲಿರುವ ಮಾಣಿಕಪ್ರಭುಗಳ ಮಠ ಮತ್ತು ೧೭೨೫ರಲ್ಲಿ ನಿರ್ಮಿಸಲಾಗಿರುವ ವೀರಭದ್ರ ದೇವಸ್ಥಾನ ಮತ್ತು ಜಾತ್ರೆಗಳು ಪ್ರಮುಖವಾದುವು. ಬೀದರ್ ಜಿಲ್ಲೆಯ ಬಸವ ಕಲ್ಯಾಣ ಶರಣರ ತಪೋಭೂಮಿಯೆಂದೇ ಪ್ರಸಿದ್ಧವಾಗಿದೆ. [[ಬಸವಕಲ್ಯಾಣ]]ದಲ್ಲಿ ಅರಿವಿನ ಮನೆ, ಅನುಭವ ಮಂಟಪ, ಅಕ್ಕನಾಗಮ್ಮನ ಗವಿ, ಪರುಷಕಟ್ಟೆ, ಮಹಾಮನೆ, ತ್ರಿಪುರಾಂತಕ ಕೆರೆ ಮೊದಲಾಗಿ ಹಲವಾರು ಶರಣರ ಸ್ಥಳಗಳನ್ನು ಮತ್ತು ಸುಸ್ಥಿತಿಯಲ್ಲಿರುವ ಬಸವಕಲ್ಯಾಣ ಕೋಟೆಯನ್ನು ನೋಡಬಹುದಾಗಿದೆ. ಭಾಲ್ಕಿಯಲ್ಲಿ ಹಿರೇಮಠ ಸಂಸ್ಥಾನದ ಮಠ ಇದೆ.
== ಕರಕುಶಲ ಕಲೆ ==
[[ಚಿತ್ರ:Bidri-work-flower-vase-8.jpg | thumbnail|ಬಿದರಿ ಕಲೆ]]
ಬಿದರಿಕಲೆ ಪ್ರಪಂಚದಾದ್ಯಂತ ಖ್ಯಾತವಾಗಿರುವ ಬೀದರ ಕುಸುರಿ ಕಲೆ. ಈ ಕಲೆಯು ಪರ್ಶಿಯಾ ದೇಶದಿಂದ ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿಗೆ ಬಂದು ತದನಂತರ ಹೊಸ ರೂಪವನ್ನು ಪಡೆದುಕೊಂಡಿದೆ. ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು ಮಿಶ್ರಮಾಡಿ ಹೂಜಿ ಮುಂತಾದ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು ಅದರಲ್ಲಿ ಬೆಳ್ಳಿಯ ತಂತಿಯನ್ನು ಕೂರಿಸಿ ಹೊಳಪು ಕೊಡುತ್ತಾರೆ. ಈ ಬಿದರಿ ಕಲೆಗೆ ವಿದೇಶಗಳಲ್ಲೂ ಬಲು ಬೇಡಿಕೆಯಿದೆ.
.
*
==ಪ್ರವಾಸೋದ್ಯಮ==
ಬೀದರ ಬಹಮನಿ ಕಾಲದ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ. ಬಹುಮನಿ ಕಾಲದ ಶ್ರೀಮಂತ ವಾಸ್ತುಶಿಲ್ಪದ ಸ್ಮರಣಾರ್ಥವಾಗಿ ಇಂದಿಗೂ ನಿಂತಿದೆ ಮಹಾನ್ ಮಹಮೂದ್ ಗವಾನ್ ಅರೇಬಿಕ್ ವಿಶ್ವವಿದ್ಯಾಲಯದ ರಚನೆ. ನಗರದ ಪಕ್ಕದಲ್ಲಿರುವ ಬೀದರ ಕೋಟೆ ಭಾರತದಲ್ಲಿನ ಅತಿ ದೊಡ್ಡ ಕೋಟೆಗಳಲ್ಲಿ ಒಂದಾಗಿದೆ.
<gallery>
File:Panaromic Entrance View.jpg|ಬೀದರ ಕೋಟೆಯ ಪ್ರವೇಶ ದ್ವಾರದ ಪೆನೆರೋಮಿಕ್ ದೃಶ್ಯ
File:BidarMadarsa.jpg|ಅರೇಬಿಕ್ ವಿಶ್ವವಿದ್ಯಾಲಯ ಮಹಮೂದ್ ಗೌನ್
</gallery>
===ಆಕರ್ಷಣೆಯ ಸ್ಥಳಗಳು===
ಬೀದರ ನಗರದ ಪ್ರಸಿದ್ಧ ಸ್ಥಳಗಳಲ್ಲಿ ಪಾಪನಾಶ ದೇವಾಲಯ, ಮೈಲಾರ ಮಲ್ಲಣ್ಣಾ ಗುಡಿ, ನರಸಿಂಹ ಝರಿ ಮತ್ತು ನಾನಕ್ ಝರಿ ಪ್ರಖ್ಯಾತವಾಗಿವೆ.
ಕ್ರಿಸ್ತಶಕ ೧೪೩೨ರಲ್ಲಿ ನಿರ್ಮಾಣ ಪೂರ್ಣಗೊಂಡ ಬೀದರದ ಐತಿಹಾಸಿಕ ಕೋಟೆ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ. ಕೋಟೆಯಲ್ಲಿ ರಂಗೀನ ಮಹಲ್, ಗಗನ್ ಮಹಲ್, ಒಂದೇ ಕಂಬದ ಮಸೀದಿ, ದಿವಾನ್-ಇ-ಆಮ್, ಬೃಹತ್ ಫಿರಂಗಿಗಳು, ವಸ್ತು ಸಂಗ್ರಹಾಲಯ ಮೊದಲಾದವುಗಳನ್ನು ನೋಡಬಹುದು. ಕ್ರಿಸ್ತಶಕ ೧೪೭೨ರಲ್ಲಿ ನಿರ್ಮಾಣವಾದ ವಿಶ್ವಪ್ರಸಿದ್ಧವಾಗಿದ್ದ ಪ್ರಸಿದ್ಧ ಮಹಮದ್ ಗವಾನ್ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರ (ಮದರಸಾ)ದ ಅವಶೇಷವಾಗಿ ಉಳಿದಿರುವ ಗೋಪುರವು ದೆಹಲಿಯಲ್ಲಿರುವ ಕುತಬ್ ಮಿನಾರ್ ನಂತಿದೆ. ಚೌಬಾರಾ, ಹಬ್ಸಿ ಕೋಟ ದಾರಾ, ಕಾರಂಜಾ ಜಲಾಶಯ,ಜಲಸಂಗಿ ದೇವಸ್ಥಾನ, ವಿವಿಧ ಗಿಡಮೂಲಿಕೆಗಳ ದೇವಾಲಯದಂತಿರುವ ದೇವ-ದೇವ ವನ ಇವು ಇತರ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ.
[[ಚಿತ್ರ:Panaromic Entrance View.jpg | thumb|ಬೀದರ ಕೋಟೆ ವಿಹಂಗಮ ನೋಟ]]
* ಹಝರತ್ ಶಮಶುದ್ದೀನ್ ಅಬ್ದುಲ್ ಫತಾಹ್ ಶೇಖ್ ಮೊಹಮ್ಮದ್ ಮುಲ್ತಾನಿ ಆರ್ಎ (ಅಲ್-ಮರೂಫ್ ಮುಲ್ತಾನಿ ಬಾಶಾ), ಬೀದರ್. ಶಮಶುದ್ದೀನ್ ಕ್ವಾದ್ರಿ ಪೀಠವು ಮುಲ್ತಾನಿ ಬಾದ್ಶಾ ಎಂದು ಪ್ರಸಿದ್ಧಿಯಾಗಿದೆ.
* ಸೈಯದ್ ಷಾ ಬರ್ಹುದ್ದೀನ್ ಕಲೀಲುಲ್ಲ ಕಿರ್ಮಾನಿ ಅವರ ದರ್ಗಾ ಬೀದರ್ ನಲ್ಲಿದೆ. ಆದರೆ ಶಿಕಾನ್ (ಆರ್ಎ), ಬೀದರ್ ನ ಚೌಖಂಡಿನಲ್ಲಿದೆ. ಜನಪ್ರಿಯ ಬರೀದ್ ಷಾಹಿ ಗೋರಿಗಳು ಮತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಮಾಡಿರುವ ಸೆರೆಮನೆಗಳು ಇವೆ.
* ಗುರು ನಾನಕ್ ಝಿರ ಗುರುದ್ವಾರ
* ಶ್ರೀ ಮೈಲರ್ ಮಲ್ಲಣ್ಣ ದೇವಸ್ಥಾನ: ಮೈಲರ್ ಅಥವಾ ಖಾನಾಪುರ ಬೀದರ-ಉದ್ಗೀರ್ ರಸ್ತೆಯಲ್ಲಿ ಬೀದರ್ ನಿಂದ 15 ಕಿ ಸುಮಾರು ನೆಲೆಗೊಂಡಿದೆ. ಬ್ರಹ್ಮ ದೇವರಿಂದ ವರ ಪಡೆದ ಇಬ್ಬರು ಸೋದರ ರಾಕ್ಷಸರಾದ ಮಲ್ಲಾಸುರ ಮತ್ತು ಮಂಕಾಸುರರು ಅಮಾಯಕ ಜನರನ್ನು ಹಿಂಸಿಸುತ್ತಾ ಕೊಲ್ಲುತ್ತಿದ್ದರು. ಭಕ್ತರ ಆರ್ತನಾದಕ್ಕೆ ಮನಕರಗಿ ಪರಮೇಶ್ವರನು ಮೈಲರ್ ಮಲ್ಲಣ್ಣನ ರೂಪದಲ್ಲಿ ಬಂದು ಮಂಕಾಸುರನನ್ನು ಕೊಂದು ಮಲ್ಲಾಸುರನನ್ನು ಕ್ಷಮಿಸಿದನೆಂಬ ನಂಬಿಕೆಯಿದೆ. ಮಲ್ಲಣ್ಣ ಅಥವಾ ಖಾಂಡೋಬ ಅಥವಾ ಮೈಲರ್ ಲಿಂಗ ಈಶ್ವರನ ಉಗ್ರ ರೂಪವೆಂದು ನಂಬಲಾಗಿದೆ. ಈ ದೇವಾಲಯವು ಉತ್ತರ ಕರ್ನಾಟಕದಲ್ಲಿ ಬಹು ಪ್ರಸಿದ್ಧವಾಗಿದೆ ಮತ್ತು ಪ್ರತಿವರ್ಷ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಸಾವಿರಾರು ಭಕ್ತಾದಿಗಳನ್ನು ಆಕರ್ಷಿಸುತ್ತದೆ
* ನರಸಿಂಹ ಝರ್ನ (ಭಗವಾನ್ ನರಸಿಂಹ ದೇವಸ್ಥಾನ), ಪಾಪನಾಶನ (ಶಿವನ ದೇವಾಲಯ)
* ಬೀದರ ನಲ್ಲಿ ಬೀದರ್ ಕೋಟೆ, ನಯೀ ಕಮಾನ್ ( ಕೆಳಗುರುಳಿತ್ತು - ಈಗ ನಿರ್ಮಿಸಲಾಗುತ್ತಿದೆ), ಶುಕ್ರವಾರ ಮಸೀದಿ
* ಮಹಮ್ಮದ್ ಗವಾನ್ ಆಫ್ ಮದರಾಸ (ವಿಶ್ವವಿದ್ಯಾಲಯ)
* ಚೌಬಾರ (ಗಡಿಯಾರ ಗೋಪುರ), ಸ್ಥಳೀಯ ಇಸ್ಲಾಮಿಕ್ ಸಂತರ ಅನೇಕ ದರ್ಗಾಗಳು (ಸಮಾಧಿಗಳು) ಬೀದರ ನಲ್ಲಿವೆ.
* ಬಸವೇಶ್ವರ ದೇವಾಲಯ
* ಬಾರಿದ್ ಶಾಹಿ ಉದ್ಯಾನವನ
* ಮೊಹಮ್ಮದ್ ಗವಾನ್ ಸಮಾಧಿ
* ಕಲ್ಯಾಣಿ ಷರೀಫ್, 12 ನೇ ಶತಮಾನದ ಗುಹೆ
* ಕಲ್ಯಾಣ್ ಷರೀಫ್, ಕಲ್ಯಾಣ್ ಕೋಟೆ
* ಹಳೆಯ ನಗರದಲ್ಲಿ ಬಿದ್ರಿ ಕಲೆಯ ವಸ್ತುಗಳು
* ಸೇಂಟ್ ಪಾಲ್ ಮೆಥೋಡಿಸ್ಟ್ ಚರ್ಚ್
* ಮೊಳ್ಕೆರೆಯ ಮೊಳಿಗೆ ಮಾರಯ್ಯನ ಗುಹೆ ದೇವಾಲಯ
* ಪಾಪನಾಶ ದೇವಾಲಯ. ರಾವಣನನ್ನು ಸೋಲಿಸಿದ ನಂತರ ಲಂಕೆಯಿಂದ ಅಯೋಧ್ಯೆಗೆ ಬರುವ ದಾರಿಯಲ್ಲಿ ಶ್ರೀ ರಾಮ, ಈ ಸ್ಥಳಕ್ಕೆ ಭೇಟಿಯಿತ್ತಿದ್ದರಿಂದ ಒಬ್ಬ ಶಿವ ಭಕ್ತನನ್ನು ಕೊಂದ ಪಾಪವು ಪರಿಹಾರವಾಯಿತೆಂಬ ಕಾರಣಕ್ಕಾಗಿ ಆಗಿರುವ ದೇವಸ್ಥಾನ.
* ಬಸವಕಲ್ಯಾಣ. ಇದೇ ಸ್ಥಳದವರಾದ ಬಸವೇಶ್ವರ ಬಗ್ಗೆ ಮಾಹಿತಿಯನ್ನು ಮತ್ತು ಅವರಿಗೆ ಸಂಬಂಧಿಸಿದಂತಿರುವ ಅನೇಕ ಪವಿತ್ರ ಸ್ಥಳಗಳನ್ನು ಹೊಂದಿದೆ.
* ಬೀದರ ಕೋಟೆ. ೧೫ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಬೀದರ್ ಕೋಟೆ ಭಾರತದ ಅತ್ಯಂತ ಮಜಬೂತಾದ ಮತ್ತು ಅತಿದೊಡ್ಡ ಕೋಟೆಗಳಲ್ಲಿ ಒಂದಾಗಿತ್ತು.
* ಗುರುದ್ವಾರ. ನಾನಕ್ ಝೀರಾ ಸಾಹಿಬ್ ರವರ ಗುರುದ್ವಾರ ಸಿಖ್ ರ ಐತಿಹಾಸಿಕ ಪವಿತ್ರ ಸ್ಥಳ. ಭಾರತದಾದ್ಯಂತ ಸಿಖ್ ಸಮುದಾಯದ ನಡುವೆ ಜನಪ್ರಿಯವಾದ ಐತಿಹಾಸಿಕ ಗುರುದ್ವಾರಗಳಲ್ಲಿ ಒಂದು.
* ಮಾಣಿಕ್ ಪ್ರಭು ದೇವಾಲಯ. ಬೀದರ ನಗರದಿಂದ 53 ಕಿಮೀ ದೂರದಲ್ಲಿ ನೆಲೆಸಿದೆ, ಮಾಣಿಕ್ ಪ್ರಭು ದೇವಾಲಯ ಒಂದು ಅನನ್ಯ ವಾಸ್ತುಶಿಲ್ಪದ ಸೌಂದರ್ಯ ಮತ್ತು ಪ್ರಮುಖ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕೇಂದ್ರವಾಗಿದೆ. ಮಾಣಿಕ್ ಪ್ರಭು ದೇವಸ್ಥಾನವನ್ನು ಒಂದು ಸಂಜೀವನಿ ಸಮಾಧಿಯ ಮೇಲೆ ನಿರ್ಮಿಸಲಾಗಿದೆ. ಸಂತ ಶ್ರೀ ಸದ್ಗುರು ಮಾಣಿಕ್ ಪ್ರಭು ಮಹಾರಾಜ್ ಹಾಗೂ ಅವರ ಆಧ್ಯಾತ್ಮಿಕ ನಿಲುವು ಮತ್ತು ಪವಿತ್ರ ಉಪಸ್ಥಿತಿಯನ್ನು ಅವರ 6 ನೇ ಉತ್ತರಾಧಿಕಾರಿ ಶ್ರೀ ಸದ್ಗುರು ಧನ್ಯನ್ ರಾಜ ಮಾಣಿಕ್ ಪ್ರಭು ಮಹಾರಾಜ್ ನಿರ್ವಹಿಸುತ್ತಿದ್ದಾರೆ. ದೇವಾಲಯವು ಹಿಂದೂ ಮತ್ತು ಮುಸ್ಲಿಂ ಭಕ್ತರಿಬ್ಬರನ್ನೂ ಆಕರ್ಷಿಸುತ್ತದೆ. ದೇವಾಲಯದ ಆಡಳಿತವು 140 ವರ್ಷಗಳಿಂದ ಶ್ರೀ ಮಾಣಿಕ್ ಪ್ರಭು ಸಂಸ್ಥಾನದ ವತಿಯಿಂದ ನಡೆಸಲ್ಪಡುತ್ತಿದೆ. ಇದೇ ಸಂಸ್ಥಾನವು ಅನೇಕ ಸಾಮಾಜಿಕ ಮತ್ತು ದತ್ತಿ ಸಂಸ್ಥೆಗಳನ್ನೂ ನಡೆಸುತ್ತದೆ.
* ಔರಾದನಲ್ಲಿರುವ 10 ನೇ ಶತಮಾನದಲ್ಲಿ ನಿರ್ಮಿಸಲಾದ ಅಮರೇಶ್ವರ ದೇವಸ್ಥಾನ. ದೇವಾಲಯದ ಪ್ರವೇಶದ್ವಾರದಲ್ಲಿ ಎರಡು ಗಜಲಕ್ಷಿಯ ವಿಗ್ರಹಗಳೂ ಮತ್ತು ಒಂದು ಚಂದ್ರಶಿಲೆಯ ವೇದಿಕೆಯೂ ಇದೆ. ಅಂದರೆ ನಾವು ನಮ್ಮ ಎರಡೂ ಮಂಡಿಗಳನ್ನೂರಿ ಅಮರೇಶ್ವರನಿಗೆ ನಮಸ್ಕರಿಸಲು ಕಲ್ಲಿನ ವೇದಿಕೆ ನಿರ್ಮಿಸಲ್ಪಟ್ಟಿದೆ. ಗಜಲಕ್ಷ್ಮಿ ಮತ್ತು ಚಂದ್ರಶಿಲೆಯ ಶೈಲಿ 10 ನೇ ಶತಮಾನದ ವಾಸ್ತುಶಿಲ್ಪದಲ್ಲಿ ಕಂಡುಬಂದಿರುತ್ತದೆ.
==ಜನಸಂಖ್ಯೆ==
2011 ರಲ್ಲಿ ನಡೆದ ಭಾರತದ ಜನಗಣತಿಯ ಹಂಗಾಮಿ ವರದಿಯ ಪ್ರಕಾರ ಬೀದರ ಜಿಲ್ಲೆಯು 211.944 ಜನಸಂಖ್ಯೆಯನ್ನು ಹೊಂದಿದೆ; ಅದರಲ್ಲಿ ಪುರುಷರು ಮತ್ತು ಸ್ತ್ರೀಯರು ಕ್ರಮವಾಗಿ 109.435 ಮತ್ತು 102.509.ಬೀದರ್ ನಗರದ ಸರಾಸರಿ ಸಾಕ್ಷರತೆ ಶೇಕಡಾ 87,65 ಆಗಿದೆ. ಇದರಲ್ಲಿ ಪುರುಷರು ಮತ್ತು ಮಹಿಳೆಯರ ಸಾಕ್ಷರತೆ ಅನುಕ್ರಮವಾಗಿ ಶೇಕಡಾ 92,88 ಮತ್ತು 82,08. ಬೀದರ ನಗರದಲ್ಲಿ ಮಕ್ಕಳ ಒಟ್ಟು (0-6) ಸಂಖ್ಯೆ 2011 ರಂದು ನಡೆದ ಭಾರತ ಜನಗಣತಿ ವರದಿಯ ಪ್ರಕಾರ 25.077 ಇದೆ. 11.974 ಹುಡುಗಿಯರು ಮತ್ತು 13.103 ಹುಡುಗರು ಇದ್ದರು. ಹೆಣ್ಣು ಮಕ್ಕಳ ಲಿಂಗ ಅನುಪಾತವು 1000 ಗಂಡು ಮಕ್ಕಳಿಗೆ ಪ್ರತಿಯಾಗಿ 914 ಆಗಿದೆ.
ಕನ್ನಡ ಅಧಿಕೃತ ಭಾಷೆಯಾಗಿದೆ ಮತ್ತು ಬಹುಮತ ಸಂಖ್ಯೆಯ ಜನರು ಕನ್ನಡ ಮಾತನಾಡುತ್ತಾರೆ. ಹಾಗೆಯೇ ಇತರ ಭಾಷೆಗಳಾದ ಮರಾಠಿ, ಉರ್ದು ಹಿಂದಿ ಮತ್ತು ದಕ್ಕನಿ ಭಾಷೆಗಳನ್ನು ಕೂಡ ಗಮನಾರ್ಹ ಸಂಖ್ಯೆಯ ಜನರು ಮಾತನಾಡುತ್ತಾರೆ.
==ಶೈಕ್ಷಣಿಕ ಸಂಸ್ಥೆಗಳು==
* ರಾಷ್ಟ್ರೀಯ ಶಾಲಾ ಬೀದರ್
* ರಾಷ್ಟ್ರೀಯ ಸಂಯೋಜಿತ ಪದವಿ ಪೂರ್ವ ಕಾಲೇಜ್, ಬೀದರ
* ಗುರು ನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜು
* ಷಾಹೀನ್ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜ್, ಬೀದರ
* ಜವಾಹರ್ ನವೋದಯ ವಿದ್ಯಾಲಯ, ನಾರಾಯಣ್ ಪುರ್, ಬೀದರ
* ಕೇಂದ್ರೀಯ ವಿದ್ಯಾಲಯ ಬೀದರ
* ಏರ್ ಫೋರ್ಸ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್, ಬೀದರ
* ಸರ್ಕಾರಿ ಪಾಲಿಟೆಕ್ನಿಕ್, ಔರದ್ ಜಿಲ್ಲೆ. ಬೀದರ
* ನಿಟ್ಟೂರ್ ಪಾಲಿಟೆಕ್ನಿಕ್ ಕಾಲೇಜ್
* ಬೀದರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೀದರ
* ಬಿ ವಿ ಭೂಮರೆಡ್ಡಿ ಕಾಲೇಜ್
* ಮೆಥೋಡಿಸ್ಟ್ ಆರ್ಟ್ಸ್ ಪದವಿ ಕಾಲೇಜ್
* ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ಬೀದರ
* ಕರ್ನಾಟಕದ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜ್
* ನಾರ್ಮ ಫೆಡ್ರಿಚ್ ಹೈ ಸ್ಕೂಲ್
* ಎಸ್ಬಿ ಪಾಟೀಲ್ ದಂತ ಕಾಲೇಜು
* ಲಿಂಗರಾಜ್ ಅಪ್ಪಾ ಎಂಜಿನಿಯರಿಂಗ್ ಕಾಲೇಜು
* ಗುರು ನಾನಕ್ ಪಬ್ಲಿಕ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್
* ಗುರಯ್ಯ ಬಾಚಾ ಹೈ ಸ್ಕೂಲ್
* ಸರ್ಕಾರಿ ವೈದ್ಯಕೀಯ ಕಾಲೇಜು, ಬೀದರ
* ಗುರು ನಾನಕ್ ಪ್ರಥಮ ದರ್ಜೆ ವಿಜ್ಞಾನ ಕಾಲೇಜ್
* ಷಾಹೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಅಲ್ ಅಮೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಪರಿಮಳ ಹೈಸ್ಕೂಲ್ ಬೀದರ
* ಭೀಮಣ್ನ ಖಂಡ್ರೆ ಇನ್ ಸ್ಟ್ ಟ್ ಆಫ಼್ ಟೆಕ್ನೊಲೊಜಿ ಭಾಲ್ಕಿ ಜಿಲ್ಲೆ:ಬೀದರ್
* ಸೈನ್ಟ್ ಜೊಸೆಫ಼್ ಪದವಿ ಪೂವ ಕಾಲೇಜ್ ಬೀದರ್
==ಬಾಹ್ಯ ಕೊಂಡಿಗಳು==
* [http://www.hostkingdom.net/india.html#Bidar ಬೀದರ ನ ಸುಲ್ತಾನರ ಪಟ್ಟಿ] {{Webarchive|url=https://web.archive.org/web/20070629153707/http://www.hostkingdom.net/india.html#Bidar |date=2007-06-29 }}
* [http://bidar.nic.in/ ಜಿಲ್ಲೆಯ ಅಧಿಕೃತ ವೆಬ್ಸೈಟ್] {{Webarchive|url=https://web.archive.org/web/20110623234154/http://www.bidar.nic.in/ |date=2011-06-23 }}
* [http://www.bidarcity.gov.in/official ಬೀದರ ಸಿಟಿ ಮುನ್ಸಿಪಲ್ ಕೌನ್ಸಿಲ್ ವೆಬ್ಸೈಟ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* [http://www.bidartourism.com/ ಬೀದರ ಪ್ರವಾಸೋದ್ಯಮ ವೆಬ್ಸೈಟ್] {{Webarchive|url=https://web.archive.org/web/20210119155034/https://bidartourism.com/ |date=2021-01-19 }}
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&ll=17.923801,77.527084&spn=0.009269,0.013754&t=h&z=16 Google Maps ನಲ್ಲಿ ಬೀದರ ಕೋಟೆ]
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&t=h&ll=17.921117,77.528265&spn=0.004635,0.006877&z=17 Google Maps ನಲ್ಲಿ ಬೀದರ]
ಬೀದರ
{{ಕರ್ನಾಟಕದ_ಜಿಲ್ಲೆಗಳು}}
[[ವರ್ಗ:ಹಿಂದಿನ ಭಾರತದ ರಾಜಧಾನಿ ನಗರಗಳು]]
[[ವರ್ಗ:ಕರ್ನಾಟಕದಲ್ಲಿನ ಪ್ರವಾಸೋದ್ಯಮ]]
90na6azk1xcpjj4g82yyu3itfxr41w4
1108879
1108878
2022-07-24T16:08:51Z
ಮಚ್ಚೇಂದ್ರ ಅಣಕಲ್
66275
wikitext
text/x-wiki
{{mergeto| [[ಬೀದರ ಜಿಲ್ಲೆ]]}}
{{Infobox settlement
| name = ಬೀದರ
| other_name =
| nickname =
| settlement_type = city
| image_skyline = Entrance to the Bidar Fort.JPG
| image_alt =
| image_caption = Entrance to the [[Bidar Fort]]
| pushpin_map = India Karnataka
| pushpin_label_position =
| pushpin_map_alt =
| pushpin_map_caption =
| latd = 17.915
| latm =
| lats =
| latNS = N
| longd = 77.519
| longm =
| longs =
| longEW = E
| coordinates_display = inline,title
| subdivision_type = Country
| subdivision_name = India
| subdivision_type1 = [[States and territories of India|State]]
| subdivision_name1 = Karnataka
| subdivision_type2 = [[List of regions of India|Region]]
| subdivision_name2 = [[Bayaluseeme]]
| subdivision_type3 = District
| subdivision_name3 = [[Bidar district|Bidar]]
| established_title = <!-- Established -->
| established_date =
| founder =
| named_for =
| government_type =
| governing_body =
| leader_title = [[Deputy Commissioner]]
| leader_name = Dr. PC Jaffer IAS
| unit_pref = Metric
| area_footnotes =
| area_rank =
| area_total_km2 = 43
| elevation_footnotes =
| elevation_m = 614
| population_total = 170204
| population_as_of =
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[Kannada]]
| timezone1 = IST
| utc_offset1 = +5:30
| postal_code_type = [[Postal Index Number|PIN]]
| postal_code = 585 401
| area_code_type = Telephone code
| area_code = 91 8482
| registration_plate = KA38
| website = {{URL|www.bidarcity.gov.in}}
| footnotes =
}}
'''ಬೀದರ''' ಭಾರತದ ಕರ್ನಾಟಕ ರಾಜ್ಯದ ಒಂದು ನಗರ. ಬೀದರ ಕರ್ನಾಟಕದ ಈಶ್ಯಾನ್ಯಕ್ಕೆ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಇದೆ. ಜಿಲ್ಲಾ ಕೇಂದ್ರವಾದ ಬೀದರ ತನ್ನ ಭೌಗೋಳಿಕ ಗಡಿಯನ್ನು ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳೊಂದಿಗೆ ಹಂಚಿಕೊಂಡಿದೆ ಮತ್ತು '''ಬೀದರ ಕರ್ನಾಟಕ ರಾಜ್ಯದ ಮುಕುಟ''' ಎಂದು ಕೂಡ ಕರೆಯಲ್ಪಡುತ್ತದೆ.
ಬೀದರ ನಗರ ತನ್ನ ’ಬಿದ್ರಿ’ ಕರಕುಶಲ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಮಂಜೀರಾ ನದಿ ಬೀದರ್ ಜಿಲ್ಲೆಗೆ ಕುಡಿಯುವ ನೀರನ್ನು ಪೂರೈಸುವ ಪ್ರಮುಖ ನದಿಗಳಲ್ಲಿ ಒಂದಾಗಿದೆ.
ಇತ್ತೀಚೆಗೆ ಬೀದರ ಭಾರತದ 22 ನೇ ಸ್ವಚ್ಛನಗರ ಮತ್ತು ಕರ್ನಾಟಕ ರಾಜ್ಯದ ೫ನೇ ಸ್ವಚ್ಛ ನಗರವೆಂಬ ಸ್ಥಾನ ಪಡೆದುಕೊಂಡು ಹೆಗ್ಗಳಿಕೆಗೆ ಪಾತ್ರವಾಗಿದೆ.
'''ಬೀದರ''' - [[ಕರ್ನಾಟಕ]] ರಾಜ್ಯದ ಉತ್ತರ ತುದಿಯಲ್ಲಿರುವ ಜಿಲ್ಲೆ. ಬೀದರ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. [[ಭಾಲ್ಕಿ]], [[ಹುಮನಾಬಾದ್]], ಬೀದರ್, [[ಬಸವಕಲ್ಯಾಣ]] ಮತ್ತು [[ಔರಾದ]] ತಾಲೂಕುಗಳ ೬೨೨ ಹಳ್ಳಿಗಳು ಈ ಜಿಲ್ಲೆಯಲ್ಲಿವೆ. ಬೀದರ್ ಜಿಲ್ಲೆಯು ಸಾಂಸ್ಕೃತಿಕವಾಗಿ ಕರ್ನಾಟಕದ ಅತ್ಯಂತ ಪ್ರಮುಖ ಜಿಲ್ಲೆಗಳಲ್ಲೊಂದು. ಹಿಂದೆ ಬೀದರ್ ಜಿಲ್ಲೆಯು [[ಬಿಜಾಪುರ]]ದ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿತ್ತು. ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಬೀದರ್, [[ಬಿಜಾಪುರ]], ಗೋಲ್ಕೊಂಡ, [[ಗುಲ್ಬರ್ಗಾ]] ಮತ್ತು ಬಿರಾರ್ ಸಂಸ್ಥಾನಗಳೂ ಸೇರಿದ್ದವು ಎಂಬುದನ್ನು ಗಮನಿಸಬಹುದು. ಬೀದರ ಜಿಲ್ಲೆಯು [[ಬಸವಕಲ್ಯಾಣ]]ದಿಂದ ಉಗಮಿಸಿದ ಶರಣರ ಸಾಂಸ್ಕೃತಿಕ ಕ್ರಾಂತಿಯನ್ನೂ ಕಂಡಿದೆ. [[ಬಸವಕಲ್ಯಾಣ]]ದಲ್ಲಿ ಜನಿಸಿದ ಶೈವ ಸಂಸ್ಕೃತಿಯು ವಿಶ್ವಾದ್ಯಂತ ಪಸರಿಸಿ, ನಮ್ಮ ರಾಜ್ಯಕ್ಕೆ ಈಗಿರುವ ವಿಶೇಷ ಮಹತ್ವವನ್ನು ತಂದಿದೆ. ಬೀದರ್ ನಗರದಲ್ಲಿರುವ ವಾಯುಪಡೆ ತರಬೇತಿ ಕೇಂದ್ರವು ಆಗಸದಲ್ಲಿ ತ್ರಿವರ್ಣ ಚಿಮ್ಮುತ್ತಾ ವಿವಿಧ ಕಸರತ್ತು ಪ್ರದರ್ಶಿಸುವ ಸೂರ್ಯಕಿರಣ ವೈಮಾನಿಕ ತಂಡದಿಂದ ಪ್ರಸಿದ್ಧವಾಗಿದೆ. ಪ್ರಸ್ತುತ ಇಲ್ಲಿ ಬ್ರಿಟನ್ನಿನ ಹಾಕ್ ವಿಮಾನಗಳ ಪ್ರಾಯೋಗಿಕ ತರಬೇತಿ ನಡೆದಿದೆ. ಜಿಲ್ಲೆಯ [[ಭಾಲ್ಕಿ]] ಪಟ್ಟಣವು ದಲಿತೋದ್ದಾರ ಹಾಗೂ ಕನ್ನಡಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಶತಾಯುಷಿ ಡಾ.ಚೆನ್ನಬಸವ ಪಟ್ಟದ್ದೇವರಿಂದಾಗಿ ಪ್ರಖ್ಯಾತವಾಗಿದೆ
.
== ಬೀದರ ತಾಲೂಕಿನ ಸಾಹಿತಿಗಳ ಹೆಸರು ==
* ಶ್ರೀ. ವೇ.ಶಾಂತಲಿಂಗಸ್ವಾಮಿ.
* ದಿ.ಬಸವರಾಜ ಹದನೂರ.
* ಕಂಟೆಪ್ಪ ಟಿ.
* ದಿ.ಬಿ.ಆರ್.ಕೊಂಡಾ.
* ಎಂ.ಜಿ.ಗಂಗನಪಳ್ಳಿ.
* ಶಶಿಕಲಾ ಗಿರಿ.
* ಕಲಾವತಿ ಬಿರಾದಾರ.
* ಶಿರೋಮಣಿ ತಾರೆ.
* ಇಂದುಮತಿ ಬಂಡಿ.
* ವಿದ್ಯಾ ಶೀತಲ
* ದಯಾಮಣಿ ರಾಜಪ್ಪ.
* ದಿ.ಈಶ್ವರ ಕರುಣಾ ಸಾಗರ.
* ಸೂರ್ಯಕಾಂತ ನಿನ್ನೇಕರ್
* ಡಾ.ವಜ್ರಾ ಪಾಟೀಲ್.
* ಶಿವಕುಮಾರ ನಾಗವಾರ.
* ಗಂಧರ್ವ ಸೇನಾ
* ಶಂಭುಲಿಂಗ ವಾಲ್ದೊಡ್ಡಿ.
* ಮಾಣಿಕರಾವ ಚಿಲ್ಲರ್ಗಿ
* ಕಲ್ಯಾಣರಾವ ದಾವಣಗಾವೆ
* ಡಾ.ಸಿ.ಎಸ್. ಪಾಟೀಲ್.
* ಶ್ರೀನಿವಾಸ ಕುಲಕರ್ಣಿ.
* ಪೂಜ್ಯ.ಅಕ್ಕ ಅನ್ನಪೂರ್ಣ ತಾಯಿ
* ರೂಪಾ ಪಾಟೀಲ್
* ಬುದ್ದದೇವಿ ಸಂಗಮ್
23. ಕಂಟೆಪ್ಪ ಗುಮ್ಮೆ
24. ನಾಗೇಂದ್ರ ದಂಡೆ.
25. ಡಾ.ಜಗನ್ನಾಥ ಹೆಬ್ಬಾಳೆ.
26. ಮುರಲಿನಾಥ ಜಿ.ಮೇತ್ರೆ
27. ಡಾ.ಗಂಗಾಂಬಿಕೆ ಪಾಟೀಲ್.
28. ರಮೇಶ ವಾಘಮಾರೆ
29. ಬಸವರಾಜ ಮಯೂರ.
30. ಪ್ರೊ.ಅಶೋಕ ಎ.ಬಿ.
31. ಶಂಕರ ಚೊಂಡಿ
32. ಸುಮನ್ ಹೆಬ್ಬಾಳಕರ್
33. ಸುಭಾಸ ನೇಳಗೆ.
34. ಜಗನ್ನಾಥ ಕಮಲಾಪೂರೆ.
35. ಕಸ್ತೂರಿ ಎಸ್.ಪಟಪಳ್ಳಿ.
36. ಕುಸುಮಾ ಹತ್ಯಾಳ
37. ಓಂ.ಪ್ರಕಾಶ ದಡ್ಡೆ.
38. ಡಾ.ಜಗದೇವಿ ತಿಬಶೆಟ್ಟಿ
39. ಜಯಶ್ರೀ ಪ್ರಕಾಶ ಸುಕಾಲೆ
40. ಡಾ.ಶಾಮರಾವ ನೆಲವಾಡೆ
41. ನಾಗಮೂರ್ತಿ ಜಿ.ಪಾಂಚಾಳ
42. ವಿದ್ಯಾವತಿ ಎಸ್. ಹಿರೇಮಠ
43. ವಿಜಯಲಕ್ಷ್ಮೀ ಕೌಟಗೆ
44. ಶೈಲಜಾ ಹುಡಗೆ
45.ಡಾ.ಸಂಜೀವಕುಮಾರ
ಅತಿವಾಳೆ.
46. ಡಾ.ನಾಗಶೆಟ್ಟಿ ಪಾಟೀಲ್
ಎಂ.ಗಾದಗಿ
47. ಚಂದ್ರಕಲಾ ಜೆ.ಬಡಿಗೇರ
48. ವಿನೋದಕುಮಾರ ಹೊನ್ನಾ.
49. ಡಾ.ರಾಜಕುಮಾರ ಹೆಬ್ಬಾಳೆ.
50. ಗಿರಿಜಾ ಧರ್ಮರೆಡ್ಡಿ.
51. ಜಗನ್ನಾಥ ಪನಸಾಳೆ.
52. ವೀಣಾ ಜಲಾದೆ.
53. ಪ್ರೇಮಾ ಹೂಗಾರ.
54. ಡಾ.ಮಹಾದೇವಿ ಹೆಬ್ಬಾಳೆ.
55. ಸಿದ್ದಮ್ಮಾ ಸಂಗ್ರಾಮ
ಬಸವಣ್ಣನೋರ್.
56. ವೀರಶೆಟ್ಟಿ ಸಂಗ್ರಾಮ್.
57. ವಿಜಯಲಕ್ಷ್ಮಿ ಗೌತಮಕರ್.
58. ರಾಜಹಂಸ
59. ಕಪಿಲ ಹುಮನಾಬಾದೆ.
60.ರಾಮ ಪವಾರ.
61. ಕು.ವಚನ ಶ್ರೀ.
<nowiki>== ಬೀದರ ಹೊರನಾಡ ಸಾಹಿತಿಗಳ ಹೆಸರುಗಳು==</nowiki>
ಕೃಪೆ : 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ ' ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.
ಲೇಖಕರು:- ಮಚ್ಚೇಂದ್ರ ಪಿ ಅಣಕಲ್.
==ಭೌಗೋಲಿಕ ವಿವರಗಳು==
ಬೀದರ ನಗರ ಸುಮಾರು 615 ಮೀಟರ್ (2017 ಅಡಿ) ಒಂದು ಸರಾಸರಿ ಉನ್ನತಿಯನ್ನು ಹೊಂದಿದೆ.ಬೀದರ ನಗರದ ಹಳೆಯ ಹೆಸರು ’ಮೊಹಮ್ಮದಾಬಾದ್’. ಬೀದರ ಜಿಲ್ಲೆಯಾದ್ಯಂತ ಸರಾಸರಿ ವರ್ಷ ಪೂರ್ತಿ ಇರುವ ತನ್ನ ಬಿಗಿಯಾದ ಹಾಗೂ ಬಲವಾದ ಹವಾಮಾನದಿಂದ ಪ್ರಾಯೋಗಿಕವಾಗಿಯೂ, ಆಕರ್ಷಕವಾಗಿಯೂ ಮನೋಹರ ನಗರವೆಂದು ಪ್ರಸಿದ್ಧಿಯಾಗಿದೆ. ಏಪ್ರಿಲ್ ಮತ್ತು ಮೇ ಬೇಸಿಗೆ ತಿಂಗಳುಗಳಾದರೂ ಕೂಡ ಈ ಬಿಸಿ ಹವಾಮಾನದ ಅವಧಿಯಲ್ಲಿ, ಶಾಖ ಹೆಚ್ಚಾದಾಗ ಹಠಾತ್ತಾಗಿ ಸುರಿಯುವ ಅಬ್ಬರದ ವರ್ಷಧಾರೆಯಿಂದ ಬಿಸಿಯ ತಾಪ ಕಡಿಮೆಯಾಗಿ ಬಿಡುತ್ತದೆ. ಜೂನ್ ತಿಂಗಳ ಆರಭದಲ್ಲೇ ನೈಋತ್ಯ ಮುಂಗಾರು ತನ್ನ ಪೂರ್ಣ ಮನೋಹರತೆಯೊಂದಿಗೂ ಮತ್ತು ತಂಪಾದ ಹವೆಯೊಂದಿಗೂ ಹವಾಮಾನವನ್ನು ಜೊತೆ ಹೊಂದಿಸಿಕೊಂಡು ಜಿಲ್ಲೆಗೆ ತನ್ನ ಎಂದಿನ ಬಿಗಿಯಾದ ಆಹ್ಲಾದಕರವಾದ ಹವಾಮಾನದ ವೈಭವವನ್ನು ಮರಳಿ ಹೊಂದಿಸಿಬಿಡುತ್ತದೆ. ಇಲ್ಲಿ ಶೀತ ಹವಾಮಾನ ಎಂದಿಗೂ ಅತಿ ತಂಪಾಗಿ ಇರುವುದಿಲ್ಲ ಮತ್ತು ಮಳೆಯೂ ಎಂದಿಗೂ ಅತಿಯಾಗಿರುವುದಿಲ್ಲ. ಆದರೆ ಅದರಲ್ಲಿರುವ ವಿಪರೀತ ಬದಲಾವಣೆಗಳ ಲಕ್ಷಣವೇ ಜಲಕ್ಷಾಮಕ್ಕೂ ಮತ್ತು ದೇಹಾಲಸ್ಯಕ್ಕೂ ಕಾರಣವಾಗಿದೆ. ಬೀದರ್ ಜಿಲ್ಲೆಯ ಒಂದು ಮುಖ್ಯವಾದ ಮೋಡಿಯ ಅಂಶವೆಂದರೆ, ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲಿಯೂ ಬೆಚ್ಚಿ ಬೀಳಿಸುವಂತಹ ಇತಿಹಾಸದ ಸ್ಮಾರಕಗಳು, ದಂತಕಥೆಗಳು, ಸುಂದರವಾದ ರಾಜಕುಮಾರಿಯರ ಪ್ರೇಮ ಕಥೆಯಗಳು, ಮರೆತು ಹೋದ ದೀರ್ಘ ಕದನಗಳ ವಿವರಗಳು, ಹಗೆತನದ ಕಥೆಗಳು ಮತ್ತು ಮಿಲಿಟರಿ ಸಾಹಸಿಗಳು ತುಂಬಿರುವುದು. ಮಧ್ಯಯುಗದ ಹಿಂದೂ ಧರ್ಮದ ಅಡೆಪಾಯವನ್ನು ಮತ್ತು ಅಸ್ತಿತ್ವವನ್ನು ನಡುಗಿಸಿದ ಸಾಮಾಜಿಕ ಸುಧಾರಣಾ ಚಳುವಳಿಗಳಿಗಳು ಕೂಡ ಬೀದರ್ ಜಿಲ್ಲೆಯ ಮುಖ್ಯ ಆಕರ್ಷಣೆಗಳಲ್ಲೊಂದು.
ಬೀದರ ಜಿಲ್ಲೆಯ ಇಂದಿನ ಒಳಹರವಿನ ಒಟ್ಟು ಭೂಮಿಯು 5448 ಚದರ ಕಿಲೋಮೀಟರ್ ನಷ್ಟು ವಿಸ್ತಾರದಲ್ಲಿ 17 O 35 !! ಮತ್ತು 18 o 25 !! ಉತ್ತರ ಅಕ್ಷಾಂಶದಲ್ಲಿ ಮತ್ತು 760 42 !! ನಿಮಿಷಗಳು ಮತ್ತು 770 39! ಪೂರ್ವ ರೇಖಾಂಶದಲ್ಲಿ ಆಂಧ್ರಪ್ರದೇಶದ ನಿಜಾಮಾಬಾದ್ ಮತ್ತು ಮೇಡಕ್ ಜಿಲ್ಲೆಗಳೊಂದಿಗೂ ಪಶ್ಚಿಮಕ್ಕೆ ಮಹಾರಾಷ್ಟ್ರದ [[ನಾಂದೇಡ್]] ಮತ್ತು ಒಸಾಮಾಬಾದ್ ಜಿಲ್ಲೆಗಳೊಂದಿಗೂ ಹೊಂದಿಕೊಂಡಿದೆ. ದಕ್ಷಿಣದಲ್ಲಿ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯು ನೆಲೆಗೊಂಡಿದೆ. ಡೆಕ್ಕನ್ ಇತಿಹಾಸದಲ್ಲಿ ಹಿಂದಿನ ಸುಪ್ರಸಿಧ್ಧ ಸ್ಥಾನವನ್ನು ಬೀದರ ಹೊಂದಿತ್ತು. ಆದರೆ ಪ್ರಸ್ತುತದಲ್ಲಿ ಇದು ಶತಮಾನಗಳ ನಿರ್ಲಕ್ಷ್ಯದ ಮತ್ತು ನಾಶವಾದ ಚಿತ್ರಣವನ್ನು ಒದಗಿಸುತ್ತದೆ.
ಭೌಗೋಳಿಕವಾಗಿ ಬೀದರ ಜಿಲ್ಲೆಯು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ೧೭.೯° ಉತ್ತರ ಮತ್ತು ೭೭.೫೫° ಪೂರ್ವದಲ್ಲಿದೆ. ಇದು ದಖನ್ ಪ್ರಸ್ಥಭೂಮಿಯ ಒಂದು ಭಾಗ. ಹೆಚ್ಚು ಬೆಟ್ಟಗುಡ್ಡಗಳಿಲ್ಲದೆ ವಿಶಾಲ ಮಟ್ಟಸಪ್ರದೇಶಗಳಿಂದ ಕೂಡಿದೆ. ಸಮುದ್ರಮಟ್ಟದಿಂದ ೬೧೪ ಮೀಟರು ಎತ್ತರದಲ್ಲಿರುವ ಈ ಜಿಲ್ಲೆಯ ಹವೆ ಹಿತಕರವಾಗಿದೆ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ ೯೦೭.೫ ಮಿಮೀ. ಔರಾದ ಹಾಗೂ ಭಾಲ್ಕಿಗಳು ಕಪ್ಪು ಮಣ್ಣಿನ ನೆಲ ಹೊಂದಿವೆ. ಈ ಜಿಲ್ಲೆಯ ಯಾವುದೇ ಭಾಗದಲ್ಲೂ ಖನಿಜ ನಿಕ್ಷೇಪಗಳಿಲ್ಲ.
ಮಾಂಜರಾ ನದಿಯು ಈ ಜಿಲ್ಲೆಯ ಪ್ರಮುಖ ನದಿ. ಗೋದಾವರಿ ನದಿಯ ಉಪನದಿಯಾಗಿರುವ ಈ ನದಿ ೯೭ ಕಿಲೋಮೀಟರು ಉದ್ದವಿದ್ದು ಜಿಲ್ಲೆಯ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ಹರಿದು ಆಂಧ್ರದ ಗಡಿಯನ್ನು ಪ್ರವೇಶಿಸುತ್ತದೆ.
ಕಾರಂಜಾ ನದಿಯು ಮತ್ತೊಂದು ಪ್ರಮುಖ ನದಿ. ಭಾಲ್ಕಿಯಲ್ಲಿ ಇದು ಮಾಂಜರಾ ನದಿಯನ್ನು ಸೇರುತ್ತದೆ. [[ಬಸವಕಲ್ಯಾಣ]] ತಾಲೂಕಿನಲ್ಲಿ ಹುಟ್ಟುವ ಮುಲ್ಲಾಮಾರಿ ನದಿಯು ಗುಲ್ಬರ್ಗಾವನ್ನು ಪ್ರವೇಶಿಸುತ್ತದೆ. ಚುಳಕಿ, ಗಂಡೋರಿ, ನಗರವಾಲಾ, ಹುಡಗಿ ಹಾಗೂ [[ಹಳ್ಳಿಖೇಡ]] ನಾಲಾ ಇವುಗಳು ಸಣ್ಣ ಹೊಳೆಗಳು.
== ಚರಿತ್ರೆ ==
ಚಾರಿತ್ರಿಕವಾಗಿ, ಬೀದರ ಜಿಲ್ಲೆ ಪ್ರಾಮುಖ್ಯತೆಗೆ ಬ೦ದದ್ದು [[ಬಸವಣ್ಣ]]ನವರ ಕಾಲದಲ್ಲಿ ಮತ್ತು [[ಬಹಮನಿ ಸುಲ್ತಾನರ]] ಕಾಲದಲ್ಲಿ. ಈ ಜಿಲ್ಲೆಯ ಕೆಲಭಾಗಗಳಲ್ಲಿ ನವಶಿಲಾಯುಗದ ಕಾಲದ ಅವಶೇಷಗಳು ಸಿಕ್ಕಿವೆ. [[ರಾಷ್ಟ್ರಕೂಟರು]], ದೇವಗಿರಿಯ ಯಾದವರು, ಕಾಕತೀಯರು ಈ ಪ್ರದೇಶವನ್ನಾಳಿದ್ದಾರೆ. ಜಿಲ್ಲೆಯ [[ಬಸವಕಲ್ಯಾಣ]]ವು ಚಾಲುಕ್ಯರ ರಾಜಧಾನಿಯಾಗಿತ್ತು. ಕ್ರಿಸ್ತಶಕ ೧೪೨೪ರಲ್ಲಿ ಬೀದರ್ ಪಟ್ಟಣವು [[ಬಿಜಾಪುರ]]ದ ಬಹಮನಿ ಸುಲ್ತಾನರ ರಾಜಧಾನಿಯಾಗಿ ಬರೀದ್ ಶಾಹಿ ಕಾಲದವರೆಗೆ ಮುಂದುವರಿಯಿತು. ಕ್ರಿಸ್ತಶಕ ೧೬೧೯ರಲ್ಲಿ ಈ ಪ್ರದೇಶ ಅದಿಲ್ ಶಾಹಿಗಳ ವಶವಾಯಿತು. ೧೬೫೬ರಲ್ಲಿ ಔರಂಗಜೇಬನು ಇದನ್ನು ಮೊಘಲ್ ಸಾಮ್ರಾಜ್ಯದ ತೆಕ್ಕೆಗೆ ತೆಗೆದುಕೊಂಡ. ೧೭೨೪ರಲ್ಲಿ ಇದು ನಿಜಾಮರ ವಶಕ್ಕೆ ಬಂತು. ೧೯೫೬ರಲ್ಲಿ ರಾಜ್ಯ ಪುನರ್ವಿಂಗಡನೆಯಾದಾಗ ಈಗಿರುವ ತಾಲೂಕುಗಳು ಮಾತ್ರ ಕರ್ನಾಟಕದಲ್ಲಿ ವಿಲೀನಗೊಂಡವು.
== ಧರ್ಮ ==
ಬೀದರ ಜಿಲ್ಲೆಯಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ, ಜೈನ್ ಮತ್ತು ನಾನಕ ಎಂಬ ಐದು ಪ್ರಮುಖ ಧರ್ಮಗಳಿವೆ.
ಬೀದರಿನ ಪೂರ್ವದಿಕ್ಕಿನಲ್ಲಿರುವ ದುಲ್ಹನ್ ದರ್ವಾಜದ ಮೂಲಕ ಕೋಟೆಯಿಂದ ಹೊರಬಂದು ಕೆಳಗಿಳಿಯುತ್ತಿದ್ದಂತೆ ಅಗ್ರಹಾರ ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಎಡಬದಿ ದಿಬ್ಬದ ಮೇಲೆ ಒಂದು ಅಷ್ಟಕೋನಾಕೃತಿಯ ಮುಸ್ಲಿಂ ಕಟ್ಟಡವೊಂದು ಕಾಣುತ್ತದೆ. ಅದು ಚೌಖಂಡಿ. ಚೌಖಂಡಿ ಎಂದರೆ ನಾಲ್ಕು ಅಂತಸ್ತುಗಳ ಕಟ್ಟಡ. ಆದರೆ ವಾಸ್ತವವಾಗಿ ಇಲ್ಲಿರುವುದು ಎರಡು ಅಂತಸ್ತುಗಳ ಕಟ್ಟಡ. ಈ ಕಟ್ಟಡದಲ್ಲಿ ಬಹಮನಿ ಸುಲ್ತಾನ ಅಹಮದ್ ಶಹಾನ ಆಹ್ವಾನದ ಮೇರೆಗೆ ಇರಾನಿನಿಂದ ಬಂದ ಇಸ್ಲಾಮೀ ಸಂತ ಹಜರತ್ ಖಲೀಲುಲ್ಲಾ ಮತ್ತವರ ಕುಟುಂಬವರ್ಗದವರನ್ನು ಸಮಾಧಿ ಮಾಡಲಾಗಿದೆ.
ದಿಬ್ಬದಿಂದ ಇಳಿದುಬಂದು ಅದೇ ರಸ್ತೆಯಲ್ಲಿ ಅಂದರೆ ಅಷ್ಟೂರು ದಾರಿಯಲ್ಲಿ ಒಂದು ಕಿಲೋಮೀಟರು ಮುಂದೆ ಹೋದರೆ ನಾಲ್ಕೈದು ದರ್ಗಾಗಳ ಸಮೂಹ ಇದೆ. ಇಲ್ಲಿರುವ ಒಂದು ದರ್ಗಾದಲ್ಲಿ ವಜ್ರಗಳಿಂದ ಅಲಂಕರಿಸಲ್ಪಟ್ಟ ಚಿತ್ರಗಳು ಇರುವ ಗೋರಿಯನ್ನು ನೋಡಬಹುದಾಗಿದೆ.
ಬೀದರ ಪಟ್ಟಣಕ್ಕೆ ಉತ್ತರಭಾಗದಲ್ಲಿರುವ ಮಂಗಳಪೇಟೆಯು ಒಂದು ಕ್ರೈಸ್ತ ಕ್ಷೇತ್ರವಾಗಿದ್ದು ಪ್ರತಿವರ್ಷ ಮೇ ತಿಂಗಳಲ್ಲಿ ಇಲ್ಲಿ ದೊಡ್ಡ ಜಾತ್ರೆ ನೆರೆಯುತ್ತದೆ. ಅದೇರೀತಿ ಭಾಲ್ಕಿಯಲ್ಲಿ ಪ್ರತಿವರ್ಷ ಬಾಲಯೇಸುಜಾತ್ರೆ ನಡೆಯುವುದುಂಟು. ಬೀದರ ಜಿಲ್ಲೆಯ ಔರಾದ, ಸಂತಪುರ, ಹಲಬರ್ಗಾ, ಜಲಸಂಗ್ವಿ, ತಾಳಮರಗಿ, ಹುಲಸೂರ, ಕವಡಿಯಾಳ, ಹುಮನಾಬಾದ ಮುಂತಾದೆಡೆಗಳಲ್ಲೂ ಚರ್ಚುಗಳನ್ನು ಕಾಣಬಹುದು.
ನರಸಿಂಹ ಜರನಿ ಕ್ಷೇತ್ರದಲ್ಲಿ ಇರುವ ಗವಿಯಲ್ಲಿ ನಡುಮಟ್ಟದ ನೀರಿನಲ್ಲಿ ಮೂವತ್ತು ಮೀಟರ್ ನಡೆದು ಬಂದರೆ, ನರಸಿಂಹನ ದರ್ಶನ ಪಡೆಯಬಹುದು.
ಬೀದರದಿಂದ ಕೆಳಕ್ಕೆ ಕಣಿವೆಯಲ್ಲಿರುವ ಝರಿಯೊಂದು ಹರಿಯುತ್ತಿದ್ದು ನಾನಕ್ ಝಿರಾ ಎಂಬ ಹೆಸರಿನಲ್ಲಿ ಅದು ಸಿಕ್ಕರಿಗೆ ಪವಿತ್ರ ತೀರ್ಥವೆನಿಸಿದೆ. ಇದು ಸಿಖ್ಖರ ಧರ್ಮಗುರುಗಳಾದ ಗುರುನಾನಕರು ತಮ್ಮ ಆಗಮನದಿಂದ ಪವಿತ್ರಗೊಳಿಸಿದ ಪುಣ್ಯಸ್ಥಳ.
[[ಶ್ರೀ ಮೈಲಾರ್ ಮಲ್ಲಣ್ಣ]] ದೇವಸ್ಥಾನ : ಬೀದರ-ಉದ್ಗಿರ್ ರಸ್ತೆಯಲ್ಲಿ ಸುಮಾರು ೧೫ ಕಿ ಮಿ ಬೀದರ್ ನಿಂದ ಶ್ರೀ ಕ್ಷೇತ್ರ ಮೈಲಾರ್ ಅಥವಾ ಖಾನಪುರ್ ಎಂಬ ಚಿಕ್ಕ ಹಳ್ಳಿಯಲ್ಲಿ ಶ್ರೀ ಮೈಲಾರ್ ಮಲ್ಲಣ್ಣ ದೇವಸ್ಥಾನ ಇದೆ.
ಈ ದೇವಸ್ಥಾನ ಇಡಿ ಉತ್ತರ ಕರ್ನಾಟಕದಲ್ಲಿ ಪ್ರಸಿದ್ದ ದೇವಸ್ಥಾನ, ಪ್ರತಿ ವರ್ಷ ಲಕ್ಷ ಲಕ್ಷ ಭಕ್ತದಿಗಳೇ ಬಂದು ಮಲ್ಲಣ್ಣ (ಶಿವನ ಉಗ್ರ ರೂಪ) ದರ್ಶನ ಪಡೆಯುತ್ತಾರೆ.
ಬೀದರ ಜಿಲ್ಲೆಯ ಇನ್ನೊ೦ದು ಪ್ರಮುಖ ಪಟ್ಟಣ ಹುಮ್ನಾಬಾದ ಇಲ್ಲಿರುವ ಮಾಣಿಕಪ್ರಭುಗಳ ಮಠ ಮತ್ತು ೧೭೨೫ರಲ್ಲಿ ನಿರ್ಮಿಸಲಾಗಿರುವ ವೀರಭದ್ರ ದೇವಸ್ಥಾನ ಮತ್ತು ಜಾತ್ರೆಗಳು ಪ್ರಮುಖವಾದುವು. ಬೀದರ್ ಜಿಲ್ಲೆಯ ಬಸವ ಕಲ್ಯಾಣ ಶರಣರ ತಪೋಭೂಮಿಯೆಂದೇ ಪ್ರಸಿದ್ಧವಾಗಿದೆ. [[ಬಸವಕಲ್ಯಾಣ]]ದಲ್ಲಿ ಅರಿವಿನ ಮನೆ, ಅನುಭವ ಮಂಟಪ, ಅಕ್ಕನಾಗಮ್ಮನ ಗವಿ, ಪರುಷಕಟ್ಟೆ, ಮಹಾಮನೆ, ತ್ರಿಪುರಾಂತಕ ಕೆರೆ ಮೊದಲಾಗಿ ಹಲವಾರು ಶರಣರ ಸ್ಥಳಗಳನ್ನು ಮತ್ತು ಸುಸ್ಥಿತಿಯಲ್ಲಿರುವ ಬಸವಕಲ್ಯಾಣ ಕೋಟೆಯನ್ನು ನೋಡಬಹುದಾಗಿದೆ. ಭಾಲ್ಕಿಯಲ್ಲಿ ಹಿರೇಮಠ ಸಂಸ್ಥಾನದ ಮಠ ಇದೆ.
== ಕರಕುಶಲ ಕಲೆ ==
[[ಚಿತ್ರ:Bidri-work-flower-vase-8.jpg | thumbnail|ಬಿದರಿ ಕಲೆ]]
ಬಿದರಿಕಲೆ ಪ್ರಪಂಚದಾದ್ಯಂತ ಖ್ಯಾತವಾಗಿರುವ ಬೀದರ ಕುಸುರಿ ಕಲೆ. ಈ ಕಲೆಯು ಪರ್ಶಿಯಾ ದೇಶದಿಂದ ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿಗೆ ಬಂದು ತದನಂತರ ಹೊಸ ರೂಪವನ್ನು ಪಡೆದುಕೊಂಡಿದೆ. ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು ಮಿಶ್ರಮಾಡಿ ಹೂಜಿ ಮುಂತಾದ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು ಅದರಲ್ಲಿ ಬೆಳ್ಳಿಯ ತಂತಿಯನ್ನು ಕೂರಿಸಿ ಹೊಳಪು ಕೊಡುತ್ತಾರೆ. ಈ ಬಿದರಿ ಕಲೆಗೆ ವಿದೇಶಗಳಲ್ಲೂ ಬಲು ಬೇಡಿಕೆಯಿದೆ.
.
*
==ಪ್ರವಾಸೋದ್ಯಮ==
ಬೀದರ ಬಹಮನಿ ಕಾಲದ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ. ಬಹುಮನಿ ಕಾಲದ ಶ್ರೀಮಂತ ವಾಸ್ತುಶಿಲ್ಪದ ಸ್ಮರಣಾರ್ಥವಾಗಿ ಇಂದಿಗೂ ನಿಂತಿದೆ ಮಹಾನ್ ಮಹಮೂದ್ ಗವಾನ್ ಅರೇಬಿಕ್ ವಿಶ್ವವಿದ್ಯಾಲಯದ ರಚನೆ. ನಗರದ ಪಕ್ಕದಲ್ಲಿರುವ ಬೀದರ ಕೋಟೆ ಭಾರತದಲ್ಲಿನ ಅತಿ ದೊಡ್ಡ ಕೋಟೆಗಳಲ್ಲಿ ಒಂದಾಗಿದೆ.
<gallery>
File:Panaromic Entrance View.jpg|ಬೀದರ ಕೋಟೆಯ ಪ್ರವೇಶ ದ್ವಾರದ ಪೆನೆರೋಮಿಕ್ ದೃಶ್ಯ
File:BidarMadarsa.jpg|ಅರೇಬಿಕ್ ವಿಶ್ವವಿದ್ಯಾಲಯ ಮಹಮೂದ್ ಗೌನ್
</gallery>
===ಆಕರ್ಷಣೆಯ ಸ್ಥಳಗಳು===
ಬೀದರ ನಗರದ ಪ್ರಸಿದ್ಧ ಸ್ಥಳಗಳಲ್ಲಿ ಪಾಪನಾಶ ದೇವಾಲಯ, ಮೈಲಾರ ಮಲ್ಲಣ್ಣಾ ಗುಡಿ, ನರಸಿಂಹ ಝರಿ ಮತ್ತು ನಾನಕ್ ಝರಿ ಪ್ರಖ್ಯಾತವಾಗಿವೆ.
ಕ್ರಿಸ್ತಶಕ ೧೪೩೨ರಲ್ಲಿ ನಿರ್ಮಾಣ ಪೂರ್ಣಗೊಂಡ ಬೀದರದ ಐತಿಹಾಸಿಕ ಕೋಟೆ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ. ಕೋಟೆಯಲ್ಲಿ ರಂಗೀನ ಮಹಲ್, ಗಗನ್ ಮಹಲ್, ಒಂದೇ ಕಂಬದ ಮಸೀದಿ, ದಿವಾನ್-ಇ-ಆಮ್, ಬೃಹತ್ ಫಿರಂಗಿಗಳು, ವಸ್ತು ಸಂಗ್ರಹಾಲಯ ಮೊದಲಾದವುಗಳನ್ನು ನೋಡಬಹುದು. ಕ್ರಿಸ್ತಶಕ ೧೪೭೨ರಲ್ಲಿ ನಿರ್ಮಾಣವಾದ ವಿಶ್ವಪ್ರಸಿದ್ಧವಾಗಿದ್ದ ಪ್ರಸಿದ್ಧ ಮಹಮದ್ ಗವಾನ್ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರ (ಮದರಸಾ)ದ ಅವಶೇಷವಾಗಿ ಉಳಿದಿರುವ ಗೋಪುರವು ದೆಹಲಿಯಲ್ಲಿರುವ ಕುತಬ್ ಮಿನಾರ್ ನಂತಿದೆ. ಚೌಬಾರಾ, ಹಬ್ಸಿ ಕೋಟ ದಾರಾ, ಕಾರಂಜಾ ಜಲಾಶಯ,ಜಲಸಂಗಿ ದೇವಸ್ಥಾನ, ವಿವಿಧ ಗಿಡಮೂಲಿಕೆಗಳ ದೇವಾಲಯದಂತಿರುವ ದೇವ-ದೇವ ವನ ಇವು ಇತರ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ.
[[ಚಿತ್ರ:Panaromic Entrance View.jpg | thumb|ಬೀದರ ಕೋಟೆ ವಿಹಂಗಮ ನೋಟ]]
* ಹಝರತ್ ಶಮಶುದ್ದೀನ್ ಅಬ್ದುಲ್ ಫತಾಹ್ ಶೇಖ್ ಮೊಹಮ್ಮದ್ ಮುಲ್ತಾನಿ ಆರ್ಎ (ಅಲ್-ಮರೂಫ್ ಮುಲ್ತಾನಿ ಬಾಶಾ), ಬೀದರ್. ಶಮಶುದ್ದೀನ್ ಕ್ವಾದ್ರಿ ಪೀಠವು ಮುಲ್ತಾನಿ ಬಾದ್ಶಾ ಎಂದು ಪ್ರಸಿದ್ಧಿಯಾಗಿದೆ.
* ಸೈಯದ್ ಷಾ ಬರ್ಹುದ್ದೀನ್ ಕಲೀಲುಲ್ಲ ಕಿರ್ಮಾನಿ ಅವರ ದರ್ಗಾ ಬೀದರ್ ನಲ್ಲಿದೆ. ಆದರೆ ಶಿಕಾನ್ (ಆರ್ಎ), ಬೀದರ್ ನ ಚೌಖಂಡಿನಲ್ಲಿದೆ. ಜನಪ್ರಿಯ ಬರೀದ್ ಷಾಹಿ ಗೋರಿಗಳು ಮತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಮಾಡಿರುವ ಸೆರೆಮನೆಗಳು ಇವೆ.
* ಗುರು ನಾನಕ್ ಝಿರ ಗುರುದ್ವಾರ
* ಶ್ರೀ ಮೈಲರ್ ಮಲ್ಲಣ್ಣ ದೇವಸ್ಥಾನ: ಮೈಲರ್ ಅಥವಾ ಖಾನಾಪುರ ಬೀದರ-ಉದ್ಗೀರ್ ರಸ್ತೆಯಲ್ಲಿ ಬೀದರ್ ನಿಂದ 15 ಕಿ ಸುಮಾರು ನೆಲೆಗೊಂಡಿದೆ. ಬ್ರಹ್ಮ ದೇವರಿಂದ ವರ ಪಡೆದ ಇಬ್ಬರು ಸೋದರ ರಾಕ್ಷಸರಾದ ಮಲ್ಲಾಸುರ ಮತ್ತು ಮಂಕಾಸುರರು ಅಮಾಯಕ ಜನರನ್ನು ಹಿಂಸಿಸುತ್ತಾ ಕೊಲ್ಲುತ್ತಿದ್ದರು. ಭಕ್ತರ ಆರ್ತನಾದಕ್ಕೆ ಮನಕರಗಿ ಪರಮೇಶ್ವರನು ಮೈಲರ್ ಮಲ್ಲಣ್ಣನ ರೂಪದಲ್ಲಿ ಬಂದು ಮಂಕಾಸುರನನ್ನು ಕೊಂದು ಮಲ್ಲಾಸುರನನ್ನು ಕ್ಷಮಿಸಿದನೆಂಬ ನಂಬಿಕೆಯಿದೆ. ಮಲ್ಲಣ್ಣ ಅಥವಾ ಖಾಂಡೋಬ ಅಥವಾ ಮೈಲರ್ ಲಿಂಗ ಈಶ್ವರನ ಉಗ್ರ ರೂಪವೆಂದು ನಂಬಲಾಗಿದೆ. ಈ ದೇವಾಲಯವು ಉತ್ತರ ಕರ್ನಾಟಕದಲ್ಲಿ ಬಹು ಪ್ರಸಿದ್ಧವಾಗಿದೆ ಮತ್ತು ಪ್ರತಿವರ್ಷ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಸಾವಿರಾರು ಭಕ್ತಾದಿಗಳನ್ನು ಆಕರ್ಷಿಸುತ್ತದೆ
* ನರಸಿಂಹ ಝರ್ನ (ಭಗವಾನ್ ನರಸಿಂಹ ದೇವಸ್ಥಾನ), ಪಾಪನಾಶನ (ಶಿವನ ದೇವಾಲಯ)
* ಬೀದರ ನಲ್ಲಿ ಬೀದರ್ ಕೋಟೆ, ನಯೀ ಕಮಾನ್ ( ಕೆಳಗುರುಳಿತ್ತು - ಈಗ ನಿರ್ಮಿಸಲಾಗುತ್ತಿದೆ), ಶುಕ್ರವಾರ ಮಸೀದಿ
* ಮಹಮ್ಮದ್ ಗವಾನ್ ಆಫ್ ಮದರಾಸ (ವಿಶ್ವವಿದ್ಯಾಲಯ)
* ಚೌಬಾರ (ಗಡಿಯಾರ ಗೋಪುರ), ಸ್ಥಳೀಯ ಇಸ್ಲಾಮಿಕ್ ಸಂತರ ಅನೇಕ ದರ್ಗಾಗಳು (ಸಮಾಧಿಗಳು) ಬೀದರ ನಲ್ಲಿವೆ.
* ಬಸವೇಶ್ವರ ದೇವಾಲಯ
* ಬಾರಿದ್ ಶಾಹಿ ಉದ್ಯಾನವನ
* ಮೊಹಮ್ಮದ್ ಗವಾನ್ ಸಮಾಧಿ
* ಕಲ್ಯಾಣಿ ಷರೀಫ್, 12 ನೇ ಶತಮಾನದ ಗುಹೆ
* ಕಲ್ಯಾಣ್ ಷರೀಫ್, ಕಲ್ಯಾಣ್ ಕೋಟೆ
* ಹಳೆಯ ನಗರದಲ್ಲಿ ಬಿದ್ರಿ ಕಲೆಯ ವಸ್ತುಗಳು
* ಸೇಂಟ್ ಪಾಲ್ ಮೆಥೋಡಿಸ್ಟ್ ಚರ್ಚ್
* ಮೊಳ್ಕೆರೆಯ ಮೊಳಿಗೆ ಮಾರಯ್ಯನ ಗುಹೆ ದೇವಾಲಯ
* ಪಾಪನಾಶ ದೇವಾಲಯ. ರಾವಣನನ್ನು ಸೋಲಿಸಿದ ನಂತರ ಲಂಕೆಯಿಂದ ಅಯೋಧ್ಯೆಗೆ ಬರುವ ದಾರಿಯಲ್ಲಿ ಶ್ರೀ ರಾಮ, ಈ ಸ್ಥಳಕ್ಕೆ ಭೇಟಿಯಿತ್ತಿದ್ದರಿಂದ ಒಬ್ಬ ಶಿವ ಭಕ್ತನನ್ನು ಕೊಂದ ಪಾಪವು ಪರಿಹಾರವಾಯಿತೆಂಬ ಕಾರಣಕ್ಕಾಗಿ ಆಗಿರುವ ದೇವಸ್ಥಾನ.
* ಬಸವಕಲ್ಯಾಣ. ಇದೇ ಸ್ಥಳದವರಾದ ಬಸವೇಶ್ವರ ಬಗ್ಗೆ ಮಾಹಿತಿಯನ್ನು ಮತ್ತು ಅವರಿಗೆ ಸಂಬಂಧಿಸಿದಂತಿರುವ ಅನೇಕ ಪವಿತ್ರ ಸ್ಥಳಗಳನ್ನು ಹೊಂದಿದೆ.
* ಬೀದರ ಕೋಟೆ. ೧೫ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಬೀದರ್ ಕೋಟೆ ಭಾರತದ ಅತ್ಯಂತ ಮಜಬೂತಾದ ಮತ್ತು ಅತಿದೊಡ್ಡ ಕೋಟೆಗಳಲ್ಲಿ ಒಂದಾಗಿತ್ತು.
* ಗುರುದ್ವಾರ. ನಾನಕ್ ಝೀರಾ ಸಾಹಿಬ್ ರವರ ಗುರುದ್ವಾರ ಸಿಖ್ ರ ಐತಿಹಾಸಿಕ ಪವಿತ್ರ ಸ್ಥಳ. ಭಾರತದಾದ್ಯಂತ ಸಿಖ್ ಸಮುದಾಯದ ನಡುವೆ ಜನಪ್ರಿಯವಾದ ಐತಿಹಾಸಿಕ ಗುರುದ್ವಾರಗಳಲ್ಲಿ ಒಂದು.
* ಮಾಣಿಕ್ ಪ್ರಭು ದೇವಾಲಯ. ಬೀದರ ನಗರದಿಂದ 53 ಕಿಮೀ ದೂರದಲ್ಲಿ ನೆಲೆಸಿದೆ, ಮಾಣಿಕ್ ಪ್ರಭು ದೇವಾಲಯ ಒಂದು ಅನನ್ಯ ವಾಸ್ತುಶಿಲ್ಪದ ಸೌಂದರ್ಯ ಮತ್ತು ಪ್ರಮುಖ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕೇಂದ್ರವಾಗಿದೆ. ಮಾಣಿಕ್ ಪ್ರಭು ದೇವಸ್ಥಾನವನ್ನು ಒಂದು ಸಂಜೀವನಿ ಸಮಾಧಿಯ ಮೇಲೆ ನಿರ್ಮಿಸಲಾಗಿದೆ. ಸಂತ ಶ್ರೀ ಸದ್ಗುರು ಮಾಣಿಕ್ ಪ್ರಭು ಮಹಾರಾಜ್ ಹಾಗೂ ಅವರ ಆಧ್ಯಾತ್ಮಿಕ ನಿಲುವು ಮತ್ತು ಪವಿತ್ರ ಉಪಸ್ಥಿತಿಯನ್ನು ಅವರ 6 ನೇ ಉತ್ತರಾಧಿಕಾರಿ ಶ್ರೀ ಸದ್ಗುರು ಧನ್ಯನ್ ರಾಜ ಮಾಣಿಕ್ ಪ್ರಭು ಮಹಾರಾಜ್ ನಿರ್ವಹಿಸುತ್ತಿದ್ದಾರೆ. ದೇವಾಲಯವು ಹಿಂದೂ ಮತ್ತು ಮುಸ್ಲಿಂ ಭಕ್ತರಿಬ್ಬರನ್ನೂ ಆಕರ್ಷಿಸುತ್ತದೆ. ದೇವಾಲಯದ ಆಡಳಿತವು 140 ವರ್ಷಗಳಿಂದ ಶ್ರೀ ಮಾಣಿಕ್ ಪ್ರಭು ಸಂಸ್ಥಾನದ ವತಿಯಿಂದ ನಡೆಸಲ್ಪಡುತ್ತಿದೆ. ಇದೇ ಸಂಸ್ಥಾನವು ಅನೇಕ ಸಾಮಾಜಿಕ ಮತ್ತು ದತ್ತಿ ಸಂಸ್ಥೆಗಳನ್ನೂ ನಡೆಸುತ್ತದೆ.
* ಔರಾದನಲ್ಲಿರುವ 10 ನೇ ಶತಮಾನದಲ್ಲಿ ನಿರ್ಮಿಸಲಾದ ಅಮರೇಶ್ವರ ದೇವಸ್ಥಾನ. ದೇವಾಲಯದ ಪ್ರವೇಶದ್ವಾರದಲ್ಲಿ ಎರಡು ಗಜಲಕ್ಷಿಯ ವಿಗ್ರಹಗಳೂ ಮತ್ತು ಒಂದು ಚಂದ್ರಶಿಲೆಯ ವೇದಿಕೆಯೂ ಇದೆ. ಅಂದರೆ ನಾವು ನಮ್ಮ ಎರಡೂ ಮಂಡಿಗಳನ್ನೂರಿ ಅಮರೇಶ್ವರನಿಗೆ ನಮಸ್ಕರಿಸಲು ಕಲ್ಲಿನ ವೇದಿಕೆ ನಿರ್ಮಿಸಲ್ಪಟ್ಟಿದೆ. ಗಜಲಕ್ಷ್ಮಿ ಮತ್ತು ಚಂದ್ರಶಿಲೆಯ ಶೈಲಿ 10 ನೇ ಶತಮಾನದ ವಾಸ್ತುಶಿಲ್ಪದಲ್ಲಿ ಕಂಡುಬಂದಿರುತ್ತದೆ.
==ಜನಸಂಖ್ಯೆ==
2011 ರಲ್ಲಿ ನಡೆದ ಭಾರತದ ಜನಗಣತಿಯ ಹಂಗಾಮಿ ವರದಿಯ ಪ್ರಕಾರ ಬೀದರ ಜಿಲ್ಲೆಯು 211.944 ಜನಸಂಖ್ಯೆಯನ್ನು ಹೊಂದಿದೆ; ಅದರಲ್ಲಿ ಪುರುಷರು ಮತ್ತು ಸ್ತ್ರೀಯರು ಕ್ರಮವಾಗಿ 109.435 ಮತ್ತು 102.509.ಬೀದರ್ ನಗರದ ಸರಾಸರಿ ಸಾಕ್ಷರತೆ ಶೇಕಡಾ 87,65 ಆಗಿದೆ. ಇದರಲ್ಲಿ ಪುರುಷರು ಮತ್ತು ಮಹಿಳೆಯರ ಸಾಕ್ಷರತೆ ಅನುಕ್ರಮವಾಗಿ ಶೇಕಡಾ 92,88 ಮತ್ತು 82,08. ಬೀದರ ನಗರದಲ್ಲಿ ಮಕ್ಕಳ ಒಟ್ಟು (0-6) ಸಂಖ್ಯೆ 2011 ರಂದು ನಡೆದ ಭಾರತ ಜನಗಣತಿ ವರದಿಯ ಪ್ರಕಾರ 25.077 ಇದೆ. 11.974 ಹುಡುಗಿಯರು ಮತ್ತು 13.103 ಹುಡುಗರು ಇದ್ದರು. ಹೆಣ್ಣು ಮಕ್ಕಳ ಲಿಂಗ ಅನುಪಾತವು 1000 ಗಂಡು ಮಕ್ಕಳಿಗೆ ಪ್ರತಿಯಾಗಿ 914 ಆಗಿದೆ.
ಕನ್ನಡ ಅಧಿಕೃತ ಭಾಷೆಯಾಗಿದೆ ಮತ್ತು ಬಹುಮತ ಸಂಖ್ಯೆಯ ಜನರು ಕನ್ನಡ ಮಾತನಾಡುತ್ತಾರೆ. ಹಾಗೆಯೇ ಇತರ ಭಾಷೆಗಳಾದ ಮರಾಠಿ, ಉರ್ದು ಹಿಂದಿ ಮತ್ತು ದಕ್ಕನಿ ಭಾಷೆಗಳನ್ನು ಕೂಡ ಗಮನಾರ್ಹ ಸಂಖ್ಯೆಯ ಜನರು ಮಾತನಾಡುತ್ತಾರೆ.
==ಶೈಕ್ಷಣಿಕ ಸಂಸ್ಥೆಗಳು==
* ರಾಷ್ಟ್ರೀಯ ಶಾಲಾ ಬೀದರ್
* ರಾಷ್ಟ್ರೀಯ ಸಂಯೋಜಿತ ಪದವಿ ಪೂರ್ವ ಕಾಲೇಜ್, ಬೀದರ
* ಗುರು ನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜು
* ಷಾಹೀನ್ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜ್, ಬೀದರ
* ಜವಾಹರ್ ನವೋದಯ ವಿದ್ಯಾಲಯ, ನಾರಾಯಣ್ ಪುರ್, ಬೀದರ
* ಕೇಂದ್ರೀಯ ವಿದ್ಯಾಲಯ ಬೀದರ
* ಏರ್ ಫೋರ್ಸ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್, ಬೀದರ
* ಸರ್ಕಾರಿ ಪಾಲಿಟೆಕ್ನಿಕ್, ಔರದ್ ಜಿಲ್ಲೆ. ಬೀದರ
* ನಿಟ್ಟೂರ್ ಪಾಲಿಟೆಕ್ನಿಕ್ ಕಾಲೇಜ್
* ಬೀದರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೀದರ
* ಬಿ ವಿ ಭೂಮರೆಡ್ಡಿ ಕಾಲೇಜ್
* ಮೆಥೋಡಿಸ್ಟ್ ಆರ್ಟ್ಸ್ ಪದವಿ ಕಾಲೇಜ್
* ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ಬೀದರ
* ಕರ್ನಾಟಕದ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜ್
* ನಾರ್ಮ ಫೆಡ್ರಿಚ್ ಹೈ ಸ್ಕೂಲ್
* ಎಸ್ಬಿ ಪಾಟೀಲ್ ದಂತ ಕಾಲೇಜು
* ಲಿಂಗರಾಜ್ ಅಪ್ಪಾ ಎಂಜಿನಿಯರಿಂಗ್ ಕಾಲೇಜು
* ಗುರು ನಾನಕ್ ಪಬ್ಲಿಕ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್
* ಗುರಯ್ಯ ಬಾಚಾ ಹೈ ಸ್ಕೂಲ್
* ಸರ್ಕಾರಿ ವೈದ್ಯಕೀಯ ಕಾಲೇಜು, ಬೀದರ
* ಗುರು ನಾನಕ್ ಪ್ರಥಮ ದರ್ಜೆ ವಿಜ್ಞಾನ ಕಾಲೇಜ್
* ಷಾಹೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಅಲ್ ಅಮೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಪರಿಮಳ ಹೈಸ್ಕೂಲ್ ಬೀದರ
* ಭೀಮಣ್ನ ಖಂಡ್ರೆ ಇನ್ ಸ್ಟ್ ಟ್ ಆಫ಼್ ಟೆಕ್ನೊಲೊಜಿ ಭಾಲ್ಕಿ ಜಿಲ್ಲೆ:ಬೀದರ್
* ಸೈನ್ಟ್ ಜೊಸೆಫ಼್ ಪದವಿ ಪೂವ ಕಾಲೇಜ್ ಬೀದರ್
==ಬಾಹ್ಯ ಕೊಂಡಿಗಳು==
* [http://www.hostkingdom.net/india.html#Bidar ಬೀದರ ನ ಸುಲ್ತಾನರ ಪಟ್ಟಿ] {{Webarchive|url=https://web.archive.org/web/20070629153707/http://www.hostkingdom.net/india.html#Bidar |date=2007-06-29 }}
* [http://bidar.nic.in/ ಜಿಲ್ಲೆಯ ಅಧಿಕೃತ ವೆಬ್ಸೈಟ್] {{Webarchive|url=https://web.archive.org/web/20110623234154/http://www.bidar.nic.in/ |date=2011-06-23 }}
* [http://www.bidarcity.gov.in/official ಬೀದರ ಸಿಟಿ ಮುನ್ಸಿಪಲ್ ಕೌನ್ಸಿಲ್ ವೆಬ್ಸೈಟ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* [http://www.bidartourism.com/ ಬೀದರ ಪ್ರವಾಸೋದ್ಯಮ ವೆಬ್ಸೈಟ್] {{Webarchive|url=https://web.archive.org/web/20210119155034/https://bidartourism.com/ |date=2021-01-19 }}
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&ll=17.923801,77.527084&spn=0.009269,0.013754&t=h&z=16 Google Maps ನಲ್ಲಿ ಬೀದರ ಕೋಟೆ]
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&t=h&ll=17.921117,77.528265&spn=0.004635,0.006877&z=17 Google Maps ನಲ್ಲಿ ಬೀದರ]
ಬೀದರ
{{ಕರ್ನಾಟಕದ_ಜಿಲ್ಲೆಗಳು}}
[[ವರ್ಗ:ಹಿಂದಿನ ಭಾರತದ ರಾಜಧಾನಿ ನಗರಗಳು]]
[[ವರ್ಗ:ಕರ್ನಾಟಕದಲ್ಲಿನ ಪ್ರವಾಸೋದ್ಯಮ]]
2saknwr42m9y6to9f6qwow4dr0l59cf
1108880
1108879
2022-07-24T16:11:24Z
ಮಚ್ಚೇಂದ್ರ ಅಣಕಲ್
66275
wikitext
text/x-wiki
{{mergeto| [[ಬೀದರ ಜಿಲ್ಲೆ]]}}
{{Infobox settlement
| name = ಬೀದರ
| other_name =
| nickname =
| settlement_type = city
| image_skyline = Entrance to the Bidar Fort.JPG
| image_alt =
| image_caption = Entrance to the [[Bidar Fort]]
| pushpin_map = India Karnataka
| pushpin_label_position =
| pushpin_map_alt =
| pushpin_map_caption =
| latd = 17.915
| latm =
| lats =
| latNS = N
| longd = 77.519
| longm =
| longs =
| longEW = E
| coordinates_display = inline,title
| subdivision_type = Country
| subdivision_name = India
| subdivision_type1 = [[States and territories of India|State]]
| subdivision_name1 = Karnataka
| subdivision_type2 = [[List of regions of India|Region]]
| subdivision_name2 = [[Bayaluseeme]]
| subdivision_type3 = District
| subdivision_name3 = [[Bidar district|Bidar]]
| established_title = <!-- Established -->
| established_date =
| founder =
| named_for =
| government_type =
| governing_body =
| leader_title = [[Deputy Commissioner]]
| leader_name = Dr. PC Jaffer IAS
| unit_pref = Metric
| area_footnotes =
| area_rank =
| area_total_km2 = 43
| elevation_footnotes =
| elevation_m = 614
| population_total = 170204
| population_as_of =
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[Kannada]]
| timezone1 = IST
| utc_offset1 = +5:30
| postal_code_type = [[Postal Index Number|PIN]]
| postal_code = 585 401
| area_code_type = Telephone code
| area_code = 91 8482
| registration_plate = KA38
| website = {{URL|www.bidarcity.gov.in}}
| footnotes =
}}
'''ಬೀದರ''' ಭಾರತದ ಕರ್ನಾಟಕ ರಾಜ್ಯದ ಒಂದು ನಗರ. ಬೀದರ ಕರ್ನಾಟಕದ ಈಶ್ಯಾನ್ಯಕ್ಕೆ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಇದೆ. ಜಿಲ್ಲಾ ಕೇಂದ್ರವಾದ ಬೀದರ ತನ್ನ ಭೌಗೋಳಿಕ ಗಡಿಯನ್ನು ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳೊಂದಿಗೆ ಹಂಚಿಕೊಂಡಿದೆ ಮತ್ತು '''ಬೀದರ ಕರ್ನಾಟಕ ರಾಜ್ಯದ ಮುಕುಟ''' ಎಂದು ಕೂಡ ಕರೆಯಲ್ಪಡುತ್ತದೆ.
ಬೀದರ ನಗರ ತನ್ನ ’ಬಿದ್ರಿ’ ಕರಕುಶಲ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಮಂಜೀರಾ ನದಿ ಬೀದರ್ ಜಿಲ್ಲೆಗೆ ಕುಡಿಯುವ ನೀರನ್ನು ಪೂರೈಸುವ ಪ್ರಮುಖ ನದಿಗಳಲ್ಲಿ ಒಂದಾಗಿದೆ.
ಇತ್ತೀಚೆಗೆ ಬೀದರ ಭಾರತದ 22 ನೇ ಸ್ವಚ್ಛನಗರ ಮತ್ತು ಕರ್ನಾಟಕ ರಾಜ್ಯದ ೫ನೇ ಸ್ವಚ್ಛ ನಗರವೆಂಬ ಸ್ಥಾನ ಪಡೆದುಕೊಂಡು ಹೆಗ್ಗಳಿಕೆಗೆ ಪಾತ್ರವಾಗಿದೆ.
'''ಬೀದರ''' - [[ಕರ್ನಾಟಕ]] ರಾಜ್ಯದ ಉತ್ತರ ತುದಿಯಲ್ಲಿರುವ ಜಿಲ್ಲೆ. ಬೀದರ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. [[ಭಾಲ್ಕಿ]], [[ಹುಮನಾಬಾದ್]], ಬೀದರ್, [[ಬಸವಕಲ್ಯಾಣ]] ಮತ್ತು [[ಔರಾದ]] ತಾಲೂಕುಗಳ ೬೨೨ ಹಳ್ಳಿಗಳು ಈ ಜಿಲ್ಲೆಯಲ್ಲಿವೆ. ಬೀದರ್ ಜಿಲ್ಲೆಯು ಸಾಂಸ್ಕೃತಿಕವಾಗಿ ಕರ್ನಾಟಕದ ಅತ್ಯಂತ ಪ್ರಮುಖ ಜಿಲ್ಲೆಗಳಲ್ಲೊಂದು. ಹಿಂದೆ ಬೀದರ್ ಜಿಲ್ಲೆಯು [[ಬಿಜಾಪುರ]]ದ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿತ್ತು. ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಬೀದರ್, [[ಬಿಜಾಪುರ]], ಗೋಲ್ಕೊಂಡ, [[ಗುಲ್ಬರ್ಗಾ]] ಮತ್ತು ಬಿರಾರ್ ಸಂಸ್ಥಾನಗಳೂ ಸೇರಿದ್ದವು ಎಂಬುದನ್ನು ಗಮನಿಸಬಹುದು. ಬೀದರ ಜಿಲ್ಲೆಯು [[ಬಸವಕಲ್ಯಾಣ]]ದಿಂದ ಉಗಮಿಸಿದ ಶರಣರ ಸಾಂಸ್ಕೃತಿಕ ಕ್ರಾಂತಿಯನ್ನೂ ಕಂಡಿದೆ. [[ಬಸವಕಲ್ಯಾಣ]]ದಲ್ಲಿ ಜನಿಸಿದ ಶೈವ ಸಂಸ್ಕೃತಿಯು ವಿಶ್ವಾದ್ಯಂತ ಪಸರಿಸಿ, ನಮ್ಮ ರಾಜ್ಯಕ್ಕೆ ಈಗಿರುವ ವಿಶೇಷ ಮಹತ್ವವನ್ನು ತಂದಿದೆ. ಬೀದರ್ ನಗರದಲ್ಲಿರುವ ವಾಯುಪಡೆ ತರಬೇತಿ ಕೇಂದ್ರವು ಆಗಸದಲ್ಲಿ ತ್ರಿವರ್ಣ ಚಿಮ್ಮುತ್ತಾ ವಿವಿಧ ಕಸರತ್ತು ಪ್ರದರ್ಶಿಸುವ ಸೂರ್ಯಕಿರಣ ವೈಮಾನಿಕ ತಂಡದಿಂದ ಪ್ರಸಿದ್ಧವಾಗಿದೆ. ಪ್ರಸ್ತುತ ಇಲ್ಲಿ ಬ್ರಿಟನ್ನಿನ ಹಾಕ್ ವಿಮಾನಗಳ ಪ್ರಾಯೋಗಿಕ ತರಬೇತಿ ನಡೆದಿದೆ. ಜಿಲ್ಲೆಯ [[ಭಾಲ್ಕಿ]] ಪಟ್ಟಣವು ದಲಿತೋದ್ದಾರ ಹಾಗೂ ಕನ್ನಡಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಶತಾಯುಷಿ ಡಾ.ಚೆನ್ನಬಸವ ಪಟ್ಟದ್ದೇವರಿಂದಾಗಿ ಪ್ರಖ್ಯಾತವಾಗಿದೆ
== ಬೀದರ ಹೊರನಾಡ ಸಾಹಿತಿಗಳ ಹೆಸರುಗಳು==
== ಬೀದರ ತಾಲೂಕಿನ ಸಾಹಿತಿಗಳ ಹೆಸರು ==
* ಶ್ರೀ. ವೇ.ಶಾಂತಲಿಂಗಸ್ವಾಮಿ.
* ದಿ.ಬಸವರಾಜ ಹದನೂರ.
* ಕಂಟೆಪ್ಪ ಟಿ.
* ದಿ.ಬಿ.ಆರ್.ಕೊಂಡಾ.
* ಎಂ.ಜಿ.ಗಂಗನಪಳ್ಳಿ.
* ಶಶಿಕಲಾ ಗಿರಿ.
* ಕಲಾವತಿ ಬಿರಾದಾರ.
* ಶಿರೋಮಣಿ ತಾರೆ.
* ಇಂದುಮತಿ ಬಂಡಿ.
* ವಿದ್ಯಾ ಶೀತಲ
* ದಯಾಮಣಿ ರಾಜಪ್ಪ.
* ದಿ.ಈಶ್ವರ ಕರುಣಾ ಸಾಗರ.
* ಸೂರ್ಯಕಾಂತ ನಿನ್ನೇಕರ್
* ಡಾ.ವಜ್ರಾ ಪಾಟೀಲ್.
* ಶಿವಕುಮಾರ ನಾಗವಾರ.
* ಗಂಧರ್ವ ಸೇನಾ
* ಶಂಭುಲಿಂಗ ವಾಲ್ದೊಡ್ಡಿ.
* ಮಾಣಿಕರಾವ ಚಿಲ್ಲರ್ಗಿ
* ಕಲ್ಯಾಣರಾವ ದಾವಣಗಾವೆ
* ಡಾ.ಸಿ.ಎಸ್. ಪಾಟೀಲ್.
* ಶ್ರೀನಿವಾಸ ಕುಲಕರ್ಣಿ.
* ಪೂಜ್ಯ.ಅಕ್ಕ ಅನ್ನಪೂರ್ಣ ತಾಯಿ
* ರೂಪಾ ಪಾಟೀಲ್
* ಬುದ್ದದೇವಿ ಸಂಗಮ್
23. ಕಂಟೆಪ್ಪ ಗುಮ್ಮೆ
24. ನಾಗೇಂದ್ರ ದಂಡೆ.
25. ಡಾ.ಜಗನ್ನಾಥ ಹೆಬ್ಬಾಳೆ.
26. ಮುರಲಿನಾಥ ಜಿ.ಮೇತ್ರೆ
27. ಡಾ.ಗಂಗಾಂಬಿಕೆ ಪಾಟೀಲ್.
28. ರಮೇಶ ವಾಘಮಾರೆ
29. ಬಸವರಾಜ ಮಯೂರ.
30. ಪ್ರೊ.ಅಶೋಕ ಎ.ಬಿ.
31. ಶಂಕರ ಚೊಂಡಿ
32. ಸುಮನ್ ಹೆಬ್ಬಾಳಕರ್
33. ಸುಭಾಸ ನೇಳಗೆ.
34. ಜಗನ್ನಾಥ ಕಮಲಾಪೂರೆ.
35. ಕಸ್ತೂರಿ ಎಸ್.ಪಟಪಳ್ಳಿ.
36. ಕುಸುಮಾ ಹತ್ಯಾಳ
37. ಓಂ.ಪ್ರಕಾಶ ದಡ್ಡೆ.
38. ಡಾ.ಜಗದೇವಿ ತಿಬಶೆಟ್ಟಿ
39. ಜಯಶ್ರೀ ಪ್ರಕಾಶ ಸುಕಾಲೆ
40. ಡಾ.ಶಾಮರಾವ ನೆಲವಾಡೆ
41. ನಾಗಮೂರ್ತಿ ಜಿ.ಪಾಂಚಾಳ
42. ವಿದ್ಯಾವತಿ ಎಸ್. ಹಿರೇಮಠ
43. ವಿಜಯಲಕ್ಷ್ಮೀ ಕೌಟಗೆ
44. ಶೈಲಜಾ ಹುಡಗೆ
45.ಡಾ.ಸಂಜೀವಕುಮಾರ
ಅತಿವಾಳೆ.
46. ಡಾ.ನಾಗಶೆಟ್ಟಿ ಪಾಟೀಲ್
ಎಂ.ಗಾದಗಿ
47. ಚಂದ್ರಕಲಾ ಜೆ.ಬಡಿಗೇರ
48. ವಿನೋದಕುಮಾರ ಹೊನ್ನಾ.
49. ಡಾ.ರಾಜಕುಮಾರ ಹೆಬ್ಬಾಳೆ.
50. ಗಿರಿಜಾ ಧರ್ಮರೆಡ್ಡಿ.
51. ಜಗನ್ನಾಥ ಪನಸಾಳೆ.
52. ವೀಣಾ ಜಲಾದೆ.
53. ಪ್ರೇಮಾ ಹೂಗಾರ.
54. ಡಾ.ಮಹಾದೇವಿ ಹೆಬ್ಬಾಳೆ.
55. ಸಿದ್ದಮ್ಮಾ ಸಂಗ್ರಾಮ
ಬಸವಣ್ಣನೋರ್.
56. ವೀರಶೆಟ್ಟಿ ಸಂಗ್ರಾಮ್.
57. ವಿಜಯಲಕ್ಷ್ಮಿ ಗೌತಮಕರ್.
58. ರಾಜಹಂಸ
59. ಕಪಿಲ ಹುಮನಾಬಾದೆ.
60.ರಾಮ ಪವಾರ.
61. ಕು.ವಚನ ಶ್ರೀ.
<nowiki>== ಬೀದರ ಹೊರನಾಡ ಸಾಹಿತಿಗಳ ಹೆಸರುಗಳು==</nowiki>
ಕೃಪೆ : 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ ' ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.
ಲೇಖಕರು:- ಮಚ್ಚೇಂದ್ರ ಪಿ ಅಣಕಲ್.
==ಭೌಗೋಲಿಕ ವಿವರಗಳು==
ಬೀದರ ನಗರ ಸುಮಾರು 615 ಮೀಟರ್ (2017 ಅಡಿ) ಒಂದು ಸರಾಸರಿ ಉನ್ನತಿಯನ್ನು ಹೊಂದಿದೆ.ಬೀದರ ನಗರದ ಹಳೆಯ ಹೆಸರು ’ಮೊಹಮ್ಮದಾಬಾದ್’. ಬೀದರ ಜಿಲ್ಲೆಯಾದ್ಯಂತ ಸರಾಸರಿ ವರ್ಷ ಪೂರ್ತಿ ಇರುವ ತನ್ನ ಬಿಗಿಯಾದ ಹಾಗೂ ಬಲವಾದ ಹವಾಮಾನದಿಂದ ಪ್ರಾಯೋಗಿಕವಾಗಿಯೂ, ಆಕರ್ಷಕವಾಗಿಯೂ ಮನೋಹರ ನಗರವೆಂದು ಪ್ರಸಿದ್ಧಿಯಾಗಿದೆ. ಏಪ್ರಿಲ್ ಮತ್ತು ಮೇ ಬೇಸಿಗೆ ತಿಂಗಳುಗಳಾದರೂ ಕೂಡ ಈ ಬಿಸಿ ಹವಾಮಾನದ ಅವಧಿಯಲ್ಲಿ, ಶಾಖ ಹೆಚ್ಚಾದಾಗ ಹಠಾತ್ತಾಗಿ ಸುರಿಯುವ ಅಬ್ಬರದ ವರ್ಷಧಾರೆಯಿಂದ ಬಿಸಿಯ ತಾಪ ಕಡಿಮೆಯಾಗಿ ಬಿಡುತ್ತದೆ. ಜೂನ್ ತಿಂಗಳ ಆರಭದಲ್ಲೇ ನೈಋತ್ಯ ಮುಂಗಾರು ತನ್ನ ಪೂರ್ಣ ಮನೋಹರತೆಯೊಂದಿಗೂ ಮತ್ತು ತಂಪಾದ ಹವೆಯೊಂದಿಗೂ ಹವಾಮಾನವನ್ನು ಜೊತೆ ಹೊಂದಿಸಿಕೊಂಡು ಜಿಲ್ಲೆಗೆ ತನ್ನ ಎಂದಿನ ಬಿಗಿಯಾದ ಆಹ್ಲಾದಕರವಾದ ಹವಾಮಾನದ ವೈಭವವನ್ನು ಮರಳಿ ಹೊಂದಿಸಿಬಿಡುತ್ತದೆ. ಇಲ್ಲಿ ಶೀತ ಹವಾಮಾನ ಎಂದಿಗೂ ಅತಿ ತಂಪಾಗಿ ಇರುವುದಿಲ್ಲ ಮತ್ತು ಮಳೆಯೂ ಎಂದಿಗೂ ಅತಿಯಾಗಿರುವುದಿಲ್ಲ. ಆದರೆ ಅದರಲ್ಲಿರುವ ವಿಪರೀತ ಬದಲಾವಣೆಗಳ ಲಕ್ಷಣವೇ ಜಲಕ್ಷಾಮಕ್ಕೂ ಮತ್ತು ದೇಹಾಲಸ್ಯಕ್ಕೂ ಕಾರಣವಾಗಿದೆ. ಬೀದರ್ ಜಿಲ್ಲೆಯ ಒಂದು ಮುಖ್ಯವಾದ ಮೋಡಿಯ ಅಂಶವೆಂದರೆ, ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲಿಯೂ ಬೆಚ್ಚಿ ಬೀಳಿಸುವಂತಹ ಇತಿಹಾಸದ ಸ್ಮಾರಕಗಳು, ದಂತಕಥೆಗಳು, ಸುಂದರವಾದ ರಾಜಕುಮಾರಿಯರ ಪ್ರೇಮ ಕಥೆಯಗಳು, ಮರೆತು ಹೋದ ದೀರ್ಘ ಕದನಗಳ ವಿವರಗಳು, ಹಗೆತನದ ಕಥೆಗಳು ಮತ್ತು ಮಿಲಿಟರಿ ಸಾಹಸಿಗಳು ತುಂಬಿರುವುದು. ಮಧ್ಯಯುಗದ ಹಿಂದೂ ಧರ್ಮದ ಅಡೆಪಾಯವನ್ನು ಮತ್ತು ಅಸ್ತಿತ್ವವನ್ನು ನಡುಗಿಸಿದ ಸಾಮಾಜಿಕ ಸುಧಾರಣಾ ಚಳುವಳಿಗಳಿಗಳು ಕೂಡ ಬೀದರ್ ಜಿಲ್ಲೆಯ ಮುಖ್ಯ ಆಕರ್ಷಣೆಗಳಲ್ಲೊಂದು.
ಬೀದರ ಜಿಲ್ಲೆಯ ಇಂದಿನ ಒಳಹರವಿನ ಒಟ್ಟು ಭೂಮಿಯು 5448 ಚದರ ಕಿಲೋಮೀಟರ್ ನಷ್ಟು ವಿಸ್ತಾರದಲ್ಲಿ 17 O 35 !! ಮತ್ತು 18 o 25 !! ಉತ್ತರ ಅಕ್ಷಾಂಶದಲ್ಲಿ ಮತ್ತು 760 42 !! ನಿಮಿಷಗಳು ಮತ್ತು 770 39! ಪೂರ್ವ ರೇಖಾಂಶದಲ್ಲಿ ಆಂಧ್ರಪ್ರದೇಶದ ನಿಜಾಮಾಬಾದ್ ಮತ್ತು ಮೇಡಕ್ ಜಿಲ್ಲೆಗಳೊಂದಿಗೂ ಪಶ್ಚಿಮಕ್ಕೆ ಮಹಾರಾಷ್ಟ್ರದ [[ನಾಂದೇಡ್]] ಮತ್ತು ಒಸಾಮಾಬಾದ್ ಜಿಲ್ಲೆಗಳೊಂದಿಗೂ ಹೊಂದಿಕೊಂಡಿದೆ. ದಕ್ಷಿಣದಲ್ಲಿ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯು ನೆಲೆಗೊಂಡಿದೆ. ಡೆಕ್ಕನ್ ಇತಿಹಾಸದಲ್ಲಿ ಹಿಂದಿನ ಸುಪ್ರಸಿಧ್ಧ ಸ್ಥಾನವನ್ನು ಬೀದರ ಹೊಂದಿತ್ತು. ಆದರೆ ಪ್ರಸ್ತುತದಲ್ಲಿ ಇದು ಶತಮಾನಗಳ ನಿರ್ಲಕ್ಷ್ಯದ ಮತ್ತು ನಾಶವಾದ ಚಿತ್ರಣವನ್ನು ಒದಗಿಸುತ್ತದೆ.
ಭೌಗೋಳಿಕವಾಗಿ ಬೀದರ ಜಿಲ್ಲೆಯು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ೧೭.೯° ಉತ್ತರ ಮತ್ತು ೭೭.೫೫° ಪೂರ್ವದಲ್ಲಿದೆ. ಇದು ದಖನ್ ಪ್ರಸ್ಥಭೂಮಿಯ ಒಂದು ಭಾಗ. ಹೆಚ್ಚು ಬೆಟ್ಟಗುಡ್ಡಗಳಿಲ್ಲದೆ ವಿಶಾಲ ಮಟ್ಟಸಪ್ರದೇಶಗಳಿಂದ ಕೂಡಿದೆ. ಸಮುದ್ರಮಟ್ಟದಿಂದ ೬೧೪ ಮೀಟರು ಎತ್ತರದಲ್ಲಿರುವ ಈ ಜಿಲ್ಲೆಯ ಹವೆ ಹಿತಕರವಾಗಿದೆ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ ೯೦೭.೫ ಮಿಮೀ. ಔರಾದ ಹಾಗೂ ಭಾಲ್ಕಿಗಳು ಕಪ್ಪು ಮಣ್ಣಿನ ನೆಲ ಹೊಂದಿವೆ. ಈ ಜಿಲ್ಲೆಯ ಯಾವುದೇ ಭಾಗದಲ್ಲೂ ಖನಿಜ ನಿಕ್ಷೇಪಗಳಿಲ್ಲ.
ಮಾಂಜರಾ ನದಿಯು ಈ ಜಿಲ್ಲೆಯ ಪ್ರಮುಖ ನದಿ. ಗೋದಾವರಿ ನದಿಯ ಉಪನದಿಯಾಗಿರುವ ಈ ನದಿ ೯೭ ಕಿಲೋಮೀಟರು ಉದ್ದವಿದ್ದು ಜಿಲ್ಲೆಯ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ಹರಿದು ಆಂಧ್ರದ ಗಡಿಯನ್ನು ಪ್ರವೇಶಿಸುತ್ತದೆ.
ಕಾರಂಜಾ ನದಿಯು ಮತ್ತೊಂದು ಪ್ರಮುಖ ನದಿ. ಭಾಲ್ಕಿಯಲ್ಲಿ ಇದು ಮಾಂಜರಾ ನದಿಯನ್ನು ಸೇರುತ್ತದೆ. [[ಬಸವಕಲ್ಯಾಣ]] ತಾಲೂಕಿನಲ್ಲಿ ಹುಟ್ಟುವ ಮುಲ್ಲಾಮಾರಿ ನದಿಯು ಗುಲ್ಬರ್ಗಾವನ್ನು ಪ್ರವೇಶಿಸುತ್ತದೆ. ಚುಳಕಿ, ಗಂಡೋರಿ, ನಗರವಾಲಾ, ಹುಡಗಿ ಹಾಗೂ [[ಹಳ್ಳಿಖೇಡ]] ನಾಲಾ ಇವುಗಳು ಸಣ್ಣ ಹೊಳೆಗಳು.
== ಚರಿತ್ರೆ ==
ಚಾರಿತ್ರಿಕವಾಗಿ, ಬೀದರ ಜಿಲ್ಲೆ ಪ್ರಾಮುಖ್ಯತೆಗೆ ಬ೦ದದ್ದು [[ಬಸವಣ್ಣ]]ನವರ ಕಾಲದಲ್ಲಿ ಮತ್ತು [[ಬಹಮನಿ ಸುಲ್ತಾನರ]] ಕಾಲದಲ್ಲಿ. ಈ ಜಿಲ್ಲೆಯ ಕೆಲಭಾಗಗಳಲ್ಲಿ ನವಶಿಲಾಯುಗದ ಕಾಲದ ಅವಶೇಷಗಳು ಸಿಕ್ಕಿವೆ. [[ರಾಷ್ಟ್ರಕೂಟರು]], ದೇವಗಿರಿಯ ಯಾದವರು, ಕಾಕತೀಯರು ಈ ಪ್ರದೇಶವನ್ನಾಳಿದ್ದಾರೆ. ಜಿಲ್ಲೆಯ [[ಬಸವಕಲ್ಯಾಣ]]ವು ಚಾಲುಕ್ಯರ ರಾಜಧಾನಿಯಾಗಿತ್ತು. ಕ್ರಿಸ್ತಶಕ ೧೪೨೪ರಲ್ಲಿ ಬೀದರ್ ಪಟ್ಟಣವು [[ಬಿಜಾಪುರ]]ದ ಬಹಮನಿ ಸುಲ್ತಾನರ ರಾಜಧಾನಿಯಾಗಿ ಬರೀದ್ ಶಾಹಿ ಕಾಲದವರೆಗೆ ಮುಂದುವರಿಯಿತು. ಕ್ರಿಸ್ತಶಕ ೧೬೧೯ರಲ್ಲಿ ಈ ಪ್ರದೇಶ ಅದಿಲ್ ಶಾಹಿಗಳ ವಶವಾಯಿತು. ೧೬೫೬ರಲ್ಲಿ ಔರಂಗಜೇಬನು ಇದನ್ನು ಮೊಘಲ್ ಸಾಮ್ರಾಜ್ಯದ ತೆಕ್ಕೆಗೆ ತೆಗೆದುಕೊಂಡ. ೧೭೨೪ರಲ್ಲಿ ಇದು ನಿಜಾಮರ ವಶಕ್ಕೆ ಬಂತು. ೧೯೫೬ರಲ್ಲಿ ರಾಜ್ಯ ಪುನರ್ವಿಂಗಡನೆಯಾದಾಗ ಈಗಿರುವ ತಾಲೂಕುಗಳು ಮಾತ್ರ ಕರ್ನಾಟಕದಲ್ಲಿ ವಿಲೀನಗೊಂಡವು.
== ಧರ್ಮ ==
ಬೀದರ ಜಿಲ್ಲೆಯಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ, ಜೈನ್ ಮತ್ತು ನಾನಕ ಎಂಬ ಐದು ಪ್ರಮುಖ ಧರ್ಮಗಳಿವೆ.
ಬೀದರಿನ ಪೂರ್ವದಿಕ್ಕಿನಲ್ಲಿರುವ ದುಲ್ಹನ್ ದರ್ವಾಜದ ಮೂಲಕ ಕೋಟೆಯಿಂದ ಹೊರಬಂದು ಕೆಳಗಿಳಿಯುತ್ತಿದ್ದಂತೆ ಅಗ್ರಹಾರ ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಎಡಬದಿ ದಿಬ್ಬದ ಮೇಲೆ ಒಂದು ಅಷ್ಟಕೋನಾಕೃತಿಯ ಮುಸ್ಲಿಂ ಕಟ್ಟಡವೊಂದು ಕಾಣುತ್ತದೆ. ಅದು ಚೌಖಂಡಿ. ಚೌಖಂಡಿ ಎಂದರೆ ನಾಲ್ಕು ಅಂತಸ್ತುಗಳ ಕಟ್ಟಡ. ಆದರೆ ವಾಸ್ತವವಾಗಿ ಇಲ್ಲಿರುವುದು ಎರಡು ಅಂತಸ್ತುಗಳ ಕಟ್ಟಡ. ಈ ಕಟ್ಟಡದಲ್ಲಿ ಬಹಮನಿ ಸುಲ್ತಾನ ಅಹಮದ್ ಶಹಾನ ಆಹ್ವಾನದ ಮೇರೆಗೆ ಇರಾನಿನಿಂದ ಬಂದ ಇಸ್ಲಾಮೀ ಸಂತ ಹಜರತ್ ಖಲೀಲುಲ್ಲಾ ಮತ್ತವರ ಕುಟುಂಬವರ್ಗದವರನ್ನು ಸಮಾಧಿ ಮಾಡಲಾಗಿದೆ.
ದಿಬ್ಬದಿಂದ ಇಳಿದುಬಂದು ಅದೇ ರಸ್ತೆಯಲ್ಲಿ ಅಂದರೆ ಅಷ್ಟೂರು ದಾರಿಯಲ್ಲಿ ಒಂದು ಕಿಲೋಮೀಟರು ಮುಂದೆ ಹೋದರೆ ನಾಲ್ಕೈದು ದರ್ಗಾಗಳ ಸಮೂಹ ಇದೆ. ಇಲ್ಲಿರುವ ಒಂದು ದರ್ಗಾದಲ್ಲಿ ವಜ್ರಗಳಿಂದ ಅಲಂಕರಿಸಲ್ಪಟ್ಟ ಚಿತ್ರಗಳು ಇರುವ ಗೋರಿಯನ್ನು ನೋಡಬಹುದಾಗಿದೆ.
ಬೀದರ ಪಟ್ಟಣಕ್ಕೆ ಉತ್ತರಭಾಗದಲ್ಲಿರುವ ಮಂಗಳಪೇಟೆಯು ಒಂದು ಕ್ರೈಸ್ತ ಕ್ಷೇತ್ರವಾಗಿದ್ದು ಪ್ರತಿವರ್ಷ ಮೇ ತಿಂಗಳಲ್ಲಿ ಇಲ್ಲಿ ದೊಡ್ಡ ಜಾತ್ರೆ ನೆರೆಯುತ್ತದೆ. ಅದೇರೀತಿ ಭಾಲ್ಕಿಯಲ್ಲಿ ಪ್ರತಿವರ್ಷ ಬಾಲಯೇಸುಜಾತ್ರೆ ನಡೆಯುವುದುಂಟು. ಬೀದರ ಜಿಲ್ಲೆಯ ಔರಾದ, ಸಂತಪುರ, ಹಲಬರ್ಗಾ, ಜಲಸಂಗ್ವಿ, ತಾಳಮರಗಿ, ಹುಲಸೂರ, ಕವಡಿಯಾಳ, ಹುಮನಾಬಾದ ಮುಂತಾದೆಡೆಗಳಲ್ಲೂ ಚರ್ಚುಗಳನ್ನು ಕಾಣಬಹುದು.
ನರಸಿಂಹ ಜರನಿ ಕ್ಷೇತ್ರದಲ್ಲಿ ಇರುವ ಗವಿಯಲ್ಲಿ ನಡುಮಟ್ಟದ ನೀರಿನಲ್ಲಿ ಮೂವತ್ತು ಮೀಟರ್ ನಡೆದು ಬಂದರೆ, ನರಸಿಂಹನ ದರ್ಶನ ಪಡೆಯಬಹುದು.
ಬೀದರದಿಂದ ಕೆಳಕ್ಕೆ ಕಣಿವೆಯಲ್ಲಿರುವ ಝರಿಯೊಂದು ಹರಿಯುತ್ತಿದ್ದು ನಾನಕ್ ಝಿರಾ ಎಂಬ ಹೆಸರಿನಲ್ಲಿ ಅದು ಸಿಕ್ಕರಿಗೆ ಪವಿತ್ರ ತೀರ್ಥವೆನಿಸಿದೆ. ಇದು ಸಿಖ್ಖರ ಧರ್ಮಗುರುಗಳಾದ ಗುರುನಾನಕರು ತಮ್ಮ ಆಗಮನದಿಂದ ಪವಿತ್ರಗೊಳಿಸಿದ ಪುಣ್ಯಸ್ಥಳ.
[[ಶ್ರೀ ಮೈಲಾರ್ ಮಲ್ಲಣ್ಣ]] ದೇವಸ್ಥಾನ : ಬೀದರ-ಉದ್ಗಿರ್ ರಸ್ತೆಯಲ್ಲಿ ಸುಮಾರು ೧೫ ಕಿ ಮಿ ಬೀದರ್ ನಿಂದ ಶ್ರೀ ಕ್ಷೇತ್ರ ಮೈಲಾರ್ ಅಥವಾ ಖಾನಪುರ್ ಎಂಬ ಚಿಕ್ಕ ಹಳ್ಳಿಯಲ್ಲಿ ಶ್ರೀ ಮೈಲಾರ್ ಮಲ್ಲಣ್ಣ ದೇವಸ್ಥಾನ ಇದೆ.
ಈ ದೇವಸ್ಥಾನ ಇಡಿ ಉತ್ತರ ಕರ್ನಾಟಕದಲ್ಲಿ ಪ್ರಸಿದ್ದ ದೇವಸ್ಥಾನ, ಪ್ರತಿ ವರ್ಷ ಲಕ್ಷ ಲಕ್ಷ ಭಕ್ತದಿಗಳೇ ಬಂದು ಮಲ್ಲಣ್ಣ (ಶಿವನ ಉಗ್ರ ರೂಪ) ದರ್ಶನ ಪಡೆಯುತ್ತಾರೆ.
ಬೀದರ ಜಿಲ್ಲೆಯ ಇನ್ನೊ೦ದು ಪ್ರಮುಖ ಪಟ್ಟಣ ಹುಮ್ನಾಬಾದ ಇಲ್ಲಿರುವ ಮಾಣಿಕಪ್ರಭುಗಳ ಮಠ ಮತ್ತು ೧೭೨೫ರಲ್ಲಿ ನಿರ್ಮಿಸಲಾಗಿರುವ ವೀರಭದ್ರ ದೇವಸ್ಥಾನ ಮತ್ತು ಜಾತ್ರೆಗಳು ಪ್ರಮುಖವಾದುವು. ಬೀದರ್ ಜಿಲ್ಲೆಯ ಬಸವ ಕಲ್ಯಾಣ ಶರಣರ ತಪೋಭೂಮಿಯೆಂದೇ ಪ್ರಸಿದ್ಧವಾಗಿದೆ. [[ಬಸವಕಲ್ಯಾಣ]]ದಲ್ಲಿ ಅರಿವಿನ ಮನೆ, ಅನುಭವ ಮಂಟಪ, ಅಕ್ಕನಾಗಮ್ಮನ ಗವಿ, ಪರುಷಕಟ್ಟೆ, ಮಹಾಮನೆ, ತ್ರಿಪುರಾಂತಕ ಕೆರೆ ಮೊದಲಾಗಿ ಹಲವಾರು ಶರಣರ ಸ್ಥಳಗಳನ್ನು ಮತ್ತು ಸುಸ್ಥಿತಿಯಲ್ಲಿರುವ ಬಸವಕಲ್ಯಾಣ ಕೋಟೆಯನ್ನು ನೋಡಬಹುದಾಗಿದೆ. ಭಾಲ್ಕಿಯಲ್ಲಿ ಹಿರೇಮಠ ಸಂಸ್ಥಾನದ ಮಠ ಇದೆ.
== ಕರಕುಶಲ ಕಲೆ ==
[[ಚಿತ್ರ:Bidri-work-flower-vase-8.jpg | thumbnail|ಬಿದರಿ ಕಲೆ]]
ಬಿದರಿಕಲೆ ಪ್ರಪಂಚದಾದ್ಯಂತ ಖ್ಯಾತವಾಗಿರುವ ಬೀದರ ಕುಸುರಿ ಕಲೆ. ಈ ಕಲೆಯು ಪರ್ಶಿಯಾ ದೇಶದಿಂದ ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿಗೆ ಬಂದು ತದನಂತರ ಹೊಸ ರೂಪವನ್ನು ಪಡೆದುಕೊಂಡಿದೆ. ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು ಮಿಶ್ರಮಾಡಿ ಹೂಜಿ ಮುಂತಾದ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು ಅದರಲ್ಲಿ ಬೆಳ್ಳಿಯ ತಂತಿಯನ್ನು ಕೂರಿಸಿ ಹೊಳಪು ಕೊಡುತ್ತಾರೆ. ಈ ಬಿದರಿ ಕಲೆಗೆ ವಿದೇಶಗಳಲ್ಲೂ ಬಲು ಬೇಡಿಕೆಯಿದೆ.
.
*
==ಪ್ರವಾಸೋದ್ಯಮ==
ಬೀದರ ಬಹಮನಿ ಕಾಲದ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ. ಬಹುಮನಿ ಕಾಲದ ಶ್ರೀಮಂತ ವಾಸ್ತುಶಿಲ್ಪದ ಸ್ಮರಣಾರ್ಥವಾಗಿ ಇಂದಿಗೂ ನಿಂತಿದೆ ಮಹಾನ್ ಮಹಮೂದ್ ಗವಾನ್ ಅರೇಬಿಕ್ ವಿಶ್ವವಿದ್ಯಾಲಯದ ರಚನೆ. ನಗರದ ಪಕ್ಕದಲ್ಲಿರುವ ಬೀದರ ಕೋಟೆ ಭಾರತದಲ್ಲಿನ ಅತಿ ದೊಡ್ಡ ಕೋಟೆಗಳಲ್ಲಿ ಒಂದಾಗಿದೆ.
<gallery>
File:Panaromic Entrance View.jpg|ಬೀದರ ಕೋಟೆಯ ಪ್ರವೇಶ ದ್ವಾರದ ಪೆನೆರೋಮಿಕ್ ದೃಶ್ಯ
File:BidarMadarsa.jpg|ಅರೇಬಿಕ್ ವಿಶ್ವವಿದ್ಯಾಲಯ ಮಹಮೂದ್ ಗೌನ್
</gallery>
===ಆಕರ್ಷಣೆಯ ಸ್ಥಳಗಳು===
ಬೀದರ ನಗರದ ಪ್ರಸಿದ್ಧ ಸ್ಥಳಗಳಲ್ಲಿ ಪಾಪನಾಶ ದೇವಾಲಯ, ಮೈಲಾರ ಮಲ್ಲಣ್ಣಾ ಗುಡಿ, ನರಸಿಂಹ ಝರಿ ಮತ್ತು ನಾನಕ್ ಝರಿ ಪ್ರಖ್ಯಾತವಾಗಿವೆ.
ಕ್ರಿಸ್ತಶಕ ೧೪೩೨ರಲ್ಲಿ ನಿರ್ಮಾಣ ಪೂರ್ಣಗೊಂಡ ಬೀದರದ ಐತಿಹಾಸಿಕ ಕೋಟೆ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ. ಕೋಟೆಯಲ್ಲಿ ರಂಗೀನ ಮಹಲ್, ಗಗನ್ ಮಹಲ್, ಒಂದೇ ಕಂಬದ ಮಸೀದಿ, ದಿವಾನ್-ಇ-ಆಮ್, ಬೃಹತ್ ಫಿರಂಗಿಗಳು, ವಸ್ತು ಸಂಗ್ರಹಾಲಯ ಮೊದಲಾದವುಗಳನ್ನು ನೋಡಬಹುದು. ಕ್ರಿಸ್ತಶಕ ೧೪೭೨ರಲ್ಲಿ ನಿರ್ಮಾಣವಾದ ವಿಶ್ವಪ್ರಸಿದ್ಧವಾಗಿದ್ದ ಪ್ರಸಿದ್ಧ ಮಹಮದ್ ಗವಾನ್ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರ (ಮದರಸಾ)ದ ಅವಶೇಷವಾಗಿ ಉಳಿದಿರುವ ಗೋಪುರವು ದೆಹಲಿಯಲ್ಲಿರುವ ಕುತಬ್ ಮಿನಾರ್ ನಂತಿದೆ. ಚೌಬಾರಾ, ಹಬ್ಸಿ ಕೋಟ ದಾರಾ, ಕಾರಂಜಾ ಜಲಾಶಯ,ಜಲಸಂಗಿ ದೇವಸ್ಥಾನ, ವಿವಿಧ ಗಿಡಮೂಲಿಕೆಗಳ ದೇವಾಲಯದಂತಿರುವ ದೇವ-ದೇವ ವನ ಇವು ಇತರ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ.
[[ಚಿತ್ರ:Panaromic Entrance View.jpg | thumb|ಬೀದರ ಕೋಟೆ ವಿಹಂಗಮ ನೋಟ]]
* ಹಝರತ್ ಶಮಶುದ್ದೀನ್ ಅಬ್ದುಲ್ ಫತಾಹ್ ಶೇಖ್ ಮೊಹಮ್ಮದ್ ಮುಲ್ತಾನಿ ಆರ್ಎ (ಅಲ್-ಮರೂಫ್ ಮುಲ್ತಾನಿ ಬಾಶಾ), ಬೀದರ್. ಶಮಶುದ್ದೀನ್ ಕ್ವಾದ್ರಿ ಪೀಠವು ಮುಲ್ತಾನಿ ಬಾದ್ಶಾ ಎಂದು ಪ್ರಸಿದ್ಧಿಯಾಗಿದೆ.
* ಸೈಯದ್ ಷಾ ಬರ್ಹುದ್ದೀನ್ ಕಲೀಲುಲ್ಲ ಕಿರ್ಮಾನಿ ಅವರ ದರ್ಗಾ ಬೀದರ್ ನಲ್ಲಿದೆ. ಆದರೆ ಶಿಕಾನ್ (ಆರ್ಎ), ಬೀದರ್ ನ ಚೌಖಂಡಿನಲ್ಲಿದೆ. ಜನಪ್ರಿಯ ಬರೀದ್ ಷಾಹಿ ಗೋರಿಗಳು ಮತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಮಾಡಿರುವ ಸೆರೆಮನೆಗಳು ಇವೆ.
* ಗುರು ನಾನಕ್ ಝಿರ ಗುರುದ್ವಾರ
* ಶ್ರೀ ಮೈಲರ್ ಮಲ್ಲಣ್ಣ ದೇವಸ್ಥಾನ: ಮೈಲರ್ ಅಥವಾ ಖಾನಾಪುರ ಬೀದರ-ಉದ್ಗೀರ್ ರಸ್ತೆಯಲ್ಲಿ ಬೀದರ್ ನಿಂದ 15 ಕಿ ಸುಮಾರು ನೆಲೆಗೊಂಡಿದೆ. ಬ್ರಹ್ಮ ದೇವರಿಂದ ವರ ಪಡೆದ ಇಬ್ಬರು ಸೋದರ ರಾಕ್ಷಸರಾದ ಮಲ್ಲಾಸುರ ಮತ್ತು ಮಂಕಾಸುರರು ಅಮಾಯಕ ಜನರನ್ನು ಹಿಂಸಿಸುತ್ತಾ ಕೊಲ್ಲುತ್ತಿದ್ದರು. ಭಕ್ತರ ಆರ್ತನಾದಕ್ಕೆ ಮನಕರಗಿ ಪರಮೇಶ್ವರನು ಮೈಲರ್ ಮಲ್ಲಣ್ಣನ ರೂಪದಲ್ಲಿ ಬಂದು ಮಂಕಾಸುರನನ್ನು ಕೊಂದು ಮಲ್ಲಾಸುರನನ್ನು ಕ್ಷಮಿಸಿದನೆಂಬ ನಂಬಿಕೆಯಿದೆ. ಮಲ್ಲಣ್ಣ ಅಥವಾ ಖಾಂಡೋಬ ಅಥವಾ ಮೈಲರ್ ಲಿಂಗ ಈಶ್ವರನ ಉಗ್ರ ರೂಪವೆಂದು ನಂಬಲಾಗಿದೆ. ಈ ದೇವಾಲಯವು ಉತ್ತರ ಕರ್ನಾಟಕದಲ್ಲಿ ಬಹು ಪ್ರಸಿದ್ಧವಾಗಿದೆ ಮತ್ತು ಪ್ರತಿವರ್ಷ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಸಾವಿರಾರು ಭಕ್ತಾದಿಗಳನ್ನು ಆಕರ್ಷಿಸುತ್ತದೆ
* ನರಸಿಂಹ ಝರ್ನ (ಭಗವಾನ್ ನರಸಿಂಹ ದೇವಸ್ಥಾನ), ಪಾಪನಾಶನ (ಶಿವನ ದೇವಾಲಯ)
* ಬೀದರ ನಲ್ಲಿ ಬೀದರ್ ಕೋಟೆ, ನಯೀ ಕಮಾನ್ ( ಕೆಳಗುರುಳಿತ್ತು - ಈಗ ನಿರ್ಮಿಸಲಾಗುತ್ತಿದೆ), ಶುಕ್ರವಾರ ಮಸೀದಿ
* ಮಹಮ್ಮದ್ ಗವಾನ್ ಆಫ್ ಮದರಾಸ (ವಿಶ್ವವಿದ್ಯಾಲಯ)
* ಚೌಬಾರ (ಗಡಿಯಾರ ಗೋಪುರ), ಸ್ಥಳೀಯ ಇಸ್ಲಾಮಿಕ್ ಸಂತರ ಅನೇಕ ದರ್ಗಾಗಳು (ಸಮಾಧಿಗಳು) ಬೀದರ ನಲ್ಲಿವೆ.
* ಬಸವೇಶ್ವರ ದೇವಾಲಯ
* ಬಾರಿದ್ ಶಾಹಿ ಉದ್ಯಾನವನ
* ಮೊಹಮ್ಮದ್ ಗವಾನ್ ಸಮಾಧಿ
* ಕಲ್ಯಾಣಿ ಷರೀಫ್, 12 ನೇ ಶತಮಾನದ ಗುಹೆ
* ಕಲ್ಯಾಣ್ ಷರೀಫ್, ಕಲ್ಯಾಣ್ ಕೋಟೆ
* ಹಳೆಯ ನಗರದಲ್ಲಿ ಬಿದ್ರಿ ಕಲೆಯ ವಸ್ತುಗಳು
* ಸೇಂಟ್ ಪಾಲ್ ಮೆಥೋಡಿಸ್ಟ್ ಚರ್ಚ್
* ಮೊಳ್ಕೆರೆಯ ಮೊಳಿಗೆ ಮಾರಯ್ಯನ ಗುಹೆ ದೇವಾಲಯ
* ಪಾಪನಾಶ ದೇವಾಲಯ. ರಾವಣನನ್ನು ಸೋಲಿಸಿದ ನಂತರ ಲಂಕೆಯಿಂದ ಅಯೋಧ್ಯೆಗೆ ಬರುವ ದಾರಿಯಲ್ಲಿ ಶ್ರೀ ರಾಮ, ಈ ಸ್ಥಳಕ್ಕೆ ಭೇಟಿಯಿತ್ತಿದ್ದರಿಂದ ಒಬ್ಬ ಶಿವ ಭಕ್ತನನ್ನು ಕೊಂದ ಪಾಪವು ಪರಿಹಾರವಾಯಿತೆಂಬ ಕಾರಣಕ್ಕಾಗಿ ಆಗಿರುವ ದೇವಸ್ಥಾನ.
* ಬಸವಕಲ್ಯಾಣ. ಇದೇ ಸ್ಥಳದವರಾದ ಬಸವೇಶ್ವರ ಬಗ್ಗೆ ಮಾಹಿತಿಯನ್ನು ಮತ್ತು ಅವರಿಗೆ ಸಂಬಂಧಿಸಿದಂತಿರುವ ಅನೇಕ ಪವಿತ್ರ ಸ್ಥಳಗಳನ್ನು ಹೊಂದಿದೆ.
* ಬೀದರ ಕೋಟೆ. ೧೫ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಬೀದರ್ ಕೋಟೆ ಭಾರತದ ಅತ್ಯಂತ ಮಜಬೂತಾದ ಮತ್ತು ಅತಿದೊಡ್ಡ ಕೋಟೆಗಳಲ್ಲಿ ಒಂದಾಗಿತ್ತು.
* ಗುರುದ್ವಾರ. ನಾನಕ್ ಝೀರಾ ಸಾಹಿಬ್ ರವರ ಗುರುದ್ವಾರ ಸಿಖ್ ರ ಐತಿಹಾಸಿಕ ಪವಿತ್ರ ಸ್ಥಳ. ಭಾರತದಾದ್ಯಂತ ಸಿಖ್ ಸಮುದಾಯದ ನಡುವೆ ಜನಪ್ರಿಯವಾದ ಐತಿಹಾಸಿಕ ಗುರುದ್ವಾರಗಳಲ್ಲಿ ಒಂದು.
* ಮಾಣಿಕ್ ಪ್ರಭು ದೇವಾಲಯ. ಬೀದರ ನಗರದಿಂದ 53 ಕಿಮೀ ದೂರದಲ್ಲಿ ನೆಲೆಸಿದೆ, ಮಾಣಿಕ್ ಪ್ರಭು ದೇವಾಲಯ ಒಂದು ಅನನ್ಯ ವಾಸ್ತುಶಿಲ್ಪದ ಸೌಂದರ್ಯ ಮತ್ತು ಪ್ರಮುಖ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕೇಂದ್ರವಾಗಿದೆ. ಮಾಣಿಕ್ ಪ್ರಭು ದೇವಸ್ಥಾನವನ್ನು ಒಂದು ಸಂಜೀವನಿ ಸಮಾಧಿಯ ಮೇಲೆ ನಿರ್ಮಿಸಲಾಗಿದೆ. ಸಂತ ಶ್ರೀ ಸದ್ಗುರು ಮಾಣಿಕ್ ಪ್ರಭು ಮಹಾರಾಜ್ ಹಾಗೂ ಅವರ ಆಧ್ಯಾತ್ಮಿಕ ನಿಲುವು ಮತ್ತು ಪವಿತ್ರ ಉಪಸ್ಥಿತಿಯನ್ನು ಅವರ 6 ನೇ ಉತ್ತರಾಧಿಕಾರಿ ಶ್ರೀ ಸದ್ಗುರು ಧನ್ಯನ್ ರಾಜ ಮಾಣಿಕ್ ಪ್ರಭು ಮಹಾರಾಜ್ ನಿರ್ವಹಿಸುತ್ತಿದ್ದಾರೆ. ದೇವಾಲಯವು ಹಿಂದೂ ಮತ್ತು ಮುಸ್ಲಿಂ ಭಕ್ತರಿಬ್ಬರನ್ನೂ ಆಕರ್ಷಿಸುತ್ತದೆ. ದೇವಾಲಯದ ಆಡಳಿತವು 140 ವರ್ಷಗಳಿಂದ ಶ್ರೀ ಮಾಣಿಕ್ ಪ್ರಭು ಸಂಸ್ಥಾನದ ವತಿಯಿಂದ ನಡೆಸಲ್ಪಡುತ್ತಿದೆ. ಇದೇ ಸಂಸ್ಥಾನವು ಅನೇಕ ಸಾಮಾಜಿಕ ಮತ್ತು ದತ್ತಿ ಸಂಸ್ಥೆಗಳನ್ನೂ ನಡೆಸುತ್ತದೆ.
* ಔರಾದನಲ್ಲಿರುವ 10 ನೇ ಶತಮಾನದಲ್ಲಿ ನಿರ್ಮಿಸಲಾದ ಅಮರೇಶ್ವರ ದೇವಸ್ಥಾನ. ದೇವಾಲಯದ ಪ್ರವೇಶದ್ವಾರದಲ್ಲಿ ಎರಡು ಗಜಲಕ್ಷಿಯ ವಿಗ್ರಹಗಳೂ ಮತ್ತು ಒಂದು ಚಂದ್ರಶಿಲೆಯ ವೇದಿಕೆಯೂ ಇದೆ. ಅಂದರೆ ನಾವು ನಮ್ಮ ಎರಡೂ ಮಂಡಿಗಳನ್ನೂರಿ ಅಮರೇಶ್ವರನಿಗೆ ನಮಸ್ಕರಿಸಲು ಕಲ್ಲಿನ ವೇದಿಕೆ ನಿರ್ಮಿಸಲ್ಪಟ್ಟಿದೆ. ಗಜಲಕ್ಷ್ಮಿ ಮತ್ತು ಚಂದ್ರಶಿಲೆಯ ಶೈಲಿ 10 ನೇ ಶತಮಾನದ ವಾಸ್ತುಶಿಲ್ಪದಲ್ಲಿ ಕಂಡುಬಂದಿರುತ್ತದೆ.
==ಜನಸಂಖ್ಯೆ==
2011 ರಲ್ಲಿ ನಡೆದ ಭಾರತದ ಜನಗಣತಿಯ ಹಂಗಾಮಿ ವರದಿಯ ಪ್ರಕಾರ ಬೀದರ ಜಿಲ್ಲೆಯು 211.944 ಜನಸಂಖ್ಯೆಯನ್ನು ಹೊಂದಿದೆ; ಅದರಲ್ಲಿ ಪುರುಷರು ಮತ್ತು ಸ್ತ್ರೀಯರು ಕ್ರಮವಾಗಿ 109.435 ಮತ್ತು 102.509.ಬೀದರ್ ನಗರದ ಸರಾಸರಿ ಸಾಕ್ಷರತೆ ಶೇಕಡಾ 87,65 ಆಗಿದೆ. ಇದರಲ್ಲಿ ಪುರುಷರು ಮತ್ತು ಮಹಿಳೆಯರ ಸಾಕ್ಷರತೆ ಅನುಕ್ರಮವಾಗಿ ಶೇಕಡಾ 92,88 ಮತ್ತು 82,08. ಬೀದರ ನಗರದಲ್ಲಿ ಮಕ್ಕಳ ಒಟ್ಟು (0-6) ಸಂಖ್ಯೆ 2011 ರಂದು ನಡೆದ ಭಾರತ ಜನಗಣತಿ ವರದಿಯ ಪ್ರಕಾರ 25.077 ಇದೆ. 11.974 ಹುಡುಗಿಯರು ಮತ್ತು 13.103 ಹುಡುಗರು ಇದ್ದರು. ಹೆಣ್ಣು ಮಕ್ಕಳ ಲಿಂಗ ಅನುಪಾತವು 1000 ಗಂಡು ಮಕ್ಕಳಿಗೆ ಪ್ರತಿಯಾಗಿ 914 ಆಗಿದೆ.
ಕನ್ನಡ ಅಧಿಕೃತ ಭಾಷೆಯಾಗಿದೆ ಮತ್ತು ಬಹುಮತ ಸಂಖ್ಯೆಯ ಜನರು ಕನ್ನಡ ಮಾತನಾಡುತ್ತಾರೆ. ಹಾಗೆಯೇ ಇತರ ಭಾಷೆಗಳಾದ ಮರಾಠಿ, ಉರ್ದು ಹಿಂದಿ ಮತ್ತು ದಕ್ಕನಿ ಭಾಷೆಗಳನ್ನು ಕೂಡ ಗಮನಾರ್ಹ ಸಂಖ್ಯೆಯ ಜನರು ಮಾತನಾಡುತ್ತಾರೆ.
==ಶೈಕ್ಷಣಿಕ ಸಂಸ್ಥೆಗಳು==
* ರಾಷ್ಟ್ರೀಯ ಶಾಲಾ ಬೀದರ್
* ರಾಷ್ಟ್ರೀಯ ಸಂಯೋಜಿತ ಪದವಿ ಪೂರ್ವ ಕಾಲೇಜ್, ಬೀದರ
* ಗುರು ನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜು
* ಷಾಹೀನ್ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜ್, ಬೀದರ
* ಜವಾಹರ್ ನವೋದಯ ವಿದ್ಯಾಲಯ, ನಾರಾಯಣ್ ಪುರ್, ಬೀದರ
* ಕೇಂದ್ರೀಯ ವಿದ್ಯಾಲಯ ಬೀದರ
* ಏರ್ ಫೋರ್ಸ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್, ಬೀದರ
* ಸರ್ಕಾರಿ ಪಾಲಿಟೆಕ್ನಿಕ್, ಔರದ್ ಜಿಲ್ಲೆ. ಬೀದರ
* ನಿಟ್ಟೂರ್ ಪಾಲಿಟೆಕ್ನಿಕ್ ಕಾಲೇಜ್
* ಬೀದರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೀದರ
* ಬಿ ವಿ ಭೂಮರೆಡ್ಡಿ ಕಾಲೇಜ್
* ಮೆಥೋಡಿಸ್ಟ್ ಆರ್ಟ್ಸ್ ಪದವಿ ಕಾಲೇಜ್
* ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ಬೀದರ
* ಕರ್ನಾಟಕದ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜ್
* ನಾರ್ಮ ಫೆಡ್ರಿಚ್ ಹೈ ಸ್ಕೂಲ್
* ಎಸ್ಬಿ ಪಾಟೀಲ್ ದಂತ ಕಾಲೇಜು
* ಲಿಂಗರಾಜ್ ಅಪ್ಪಾ ಎಂಜಿನಿಯರಿಂಗ್ ಕಾಲೇಜು
* ಗುರು ನಾನಕ್ ಪಬ್ಲಿಕ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್
* ಗುರಯ್ಯ ಬಾಚಾ ಹೈ ಸ್ಕೂಲ್
* ಸರ್ಕಾರಿ ವೈದ್ಯಕೀಯ ಕಾಲೇಜು, ಬೀದರ
* ಗುರು ನಾನಕ್ ಪ್ರಥಮ ದರ್ಜೆ ವಿಜ್ಞಾನ ಕಾಲೇಜ್
* ಷಾಹೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಅಲ್ ಅಮೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಪರಿಮಳ ಹೈಸ್ಕೂಲ್ ಬೀದರ
* ಭೀಮಣ್ನ ಖಂಡ್ರೆ ಇನ್ ಸ್ಟ್ ಟ್ ಆಫ಼್ ಟೆಕ್ನೊಲೊಜಿ ಭಾಲ್ಕಿ ಜಿಲ್ಲೆ:ಬೀದರ್
* ಸೈನ್ಟ್ ಜೊಸೆಫ಼್ ಪದವಿ ಪೂವ ಕಾಲೇಜ್ ಬೀದರ್
==ಬಾಹ್ಯ ಕೊಂಡಿಗಳು==
* [http://www.hostkingdom.net/india.html#Bidar ಬೀದರ ನ ಸುಲ್ತಾನರ ಪಟ್ಟಿ] {{Webarchive|url=https://web.archive.org/web/20070629153707/http://www.hostkingdom.net/india.html#Bidar |date=2007-06-29 }}
* [http://bidar.nic.in/ ಜಿಲ್ಲೆಯ ಅಧಿಕೃತ ವೆಬ್ಸೈಟ್] {{Webarchive|url=https://web.archive.org/web/20110623234154/http://www.bidar.nic.in/ |date=2011-06-23 }}
* [http://www.bidarcity.gov.in/official ಬೀದರ ಸಿಟಿ ಮುನ್ಸಿಪಲ್ ಕೌನ್ಸಿಲ್ ವೆಬ್ಸೈಟ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* [http://www.bidartourism.com/ ಬೀದರ ಪ್ರವಾಸೋದ್ಯಮ ವೆಬ್ಸೈಟ್] {{Webarchive|url=https://web.archive.org/web/20210119155034/https://bidartourism.com/ |date=2021-01-19 }}
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&ll=17.923801,77.527084&spn=0.009269,0.013754&t=h&z=16 Google Maps ನಲ್ಲಿ ಬೀದರ ಕೋಟೆ]
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&t=h&ll=17.921117,77.528265&spn=0.004635,0.006877&z=17 Google Maps ನಲ್ಲಿ ಬೀದರ]
ಬೀದರ
{{ಕರ್ನಾಟಕದ_ಜಿಲ್ಲೆಗಳು}}
[[ವರ್ಗ:ಹಿಂದಿನ ಭಾರತದ ರಾಜಧಾನಿ ನಗರಗಳು]]
[[ವರ್ಗ:ಕರ್ನಾಟಕದಲ್ಲಿನ ಪ್ರವಾಸೋದ್ಯಮ]]
eygm9buuxq484u6ulrneco60r3v0anp
1108883
1108880
2022-07-24T16:12:59Z
ಮಚ್ಚೇಂದ್ರ ಅಣಕಲ್
66275
wikitext
text/x-wiki
{{mergeto| [[ಬೀದರ ಜಿಲ್ಲೆ]]}}
{{Infobox settlement
| name = ಬೀದರ
| other_name =
| nickname =
| settlement_type = city
| image_skyline = Entrance to the Bidar Fort.JPG
| image_alt =
| image_caption = Entrance to the [[Bidar Fort]]
| pushpin_map = India Karnataka
| pushpin_label_position =
| pushpin_map_alt =
| pushpin_map_caption =
| latd = 17.915
| latm =
| lats =
| latNS = N
| longd = 77.519
| longm =
| longs =
| longEW = E
| coordinates_display = inline,title
| subdivision_type = Country
| subdivision_name = India
| subdivision_type1 = [[States and territories of India|State]]
| subdivision_name1 = Karnataka
| subdivision_type2 = [[List of regions of India|Region]]
| subdivision_name2 = [[Bayaluseeme]]
| subdivision_type3 = District
| subdivision_name3 = [[Bidar district|Bidar]]
| established_title = <!-- Established -->
| established_date =
| founder =
| named_for =
| government_type =
| governing_body =
| leader_title = [[Deputy Commissioner]]
| leader_name = Dr. PC Jaffer IAS
| unit_pref = Metric
| area_footnotes =
| area_rank =
| area_total_km2 = 43
| elevation_footnotes =
| elevation_m = 614
| population_total = 170204
| population_as_of =
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[Kannada]]
| timezone1 = IST
| utc_offset1 = +5:30
| postal_code_type = [[Postal Index Number|PIN]]
| postal_code = 585 401
| area_code_type = Telephone code
| area_code = 91 8482
| registration_plate = KA38
| website = {{URL|www.bidarcity.gov.in}}
| footnotes =
}}
'''ಬೀದರ''' ಭಾರತದ ಕರ್ನಾಟಕ ರಾಜ್ಯದ ಒಂದು ನಗರ. ಬೀದರ ಕರ್ನಾಟಕದ ಈಶ್ಯಾನ್ಯಕ್ಕೆ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಇದೆ. ಜಿಲ್ಲಾ ಕೇಂದ್ರವಾದ ಬೀದರ ತನ್ನ ಭೌಗೋಳಿಕ ಗಡಿಯನ್ನು ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳೊಂದಿಗೆ ಹಂಚಿಕೊಂಡಿದೆ ಮತ್ತು '''ಬೀದರ ಕರ್ನಾಟಕ ರಾಜ್ಯದ ಮುಕುಟ''' ಎಂದು ಕೂಡ ಕರೆಯಲ್ಪಡುತ್ತದೆ.
ಬೀದರ ನಗರ ತನ್ನ ’ಬಿದ್ರಿ’ ಕರಕುಶಲ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಮಂಜೀರಾ ನದಿ ಬೀದರ್ ಜಿಲ್ಲೆಗೆ ಕುಡಿಯುವ ನೀರನ್ನು ಪೂರೈಸುವ ಪ್ರಮುಖ ನದಿಗಳಲ್ಲಿ ಒಂದಾಗಿದೆ.
ಇತ್ತೀಚೆಗೆ ಬೀದರ ಭಾರತದ 22 ನೇ ಸ್ವಚ್ಛನಗರ ಮತ್ತು ಕರ್ನಾಟಕ ರಾಜ್ಯದ ೫ನೇ ಸ್ವಚ್ಛ ನಗರವೆಂಬ ಸ್ಥಾನ ಪಡೆದುಕೊಂಡು ಹೆಗ್ಗಳಿಕೆಗೆ ಪಾತ್ರವಾಗಿದೆ.
'''ಬೀದರ''' - [[ಕರ್ನಾಟಕ]] ರಾಜ್ಯದ ಉತ್ತರ ತುದಿಯಲ್ಲಿರುವ ಜಿಲ್ಲೆ. ಬೀದರ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. [[ಭಾಲ್ಕಿ]], [[ಹುಮನಾಬಾದ್]], ಬೀದರ್, [[ಬಸವಕಲ್ಯಾಣ]] ಮತ್ತು [[ಔರಾದ]] ತಾಲೂಕುಗಳ ೬೨೨ ಹಳ್ಳಿಗಳು ಈ ಜಿಲ್ಲೆಯಲ್ಲಿವೆ. ಬೀದರ್ ಜಿಲ್ಲೆಯು ಸಾಂಸ್ಕೃತಿಕವಾಗಿ ಕರ್ನಾಟಕದ ಅತ್ಯಂತ ಪ್ರಮುಖ ಜಿಲ್ಲೆಗಳಲ್ಲೊಂದು. ಹಿಂದೆ ಬೀದರ್ ಜಿಲ್ಲೆಯು [[ಬಿಜಾಪುರ]]ದ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿತ್ತು. ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಬೀದರ್, [[ಬಿಜಾಪುರ]], ಗೋಲ್ಕೊಂಡ, [[ಗುಲ್ಬರ್ಗಾ]] ಮತ್ತು ಬಿರಾರ್ ಸಂಸ್ಥಾನಗಳೂ ಸೇರಿದ್ದವು ಎಂಬುದನ್ನು ಗಮನಿಸಬಹುದು. ಬೀದರ ಜಿಲ್ಲೆಯು [[ಬಸವಕಲ್ಯಾಣ]]ದಿಂದ ಉಗಮಿಸಿದ ಶರಣರ ಸಾಂಸ್ಕೃತಿಕ ಕ್ರಾಂತಿಯನ್ನೂ ಕಂಡಿದೆ. [[ಬಸವಕಲ್ಯಾಣ]]ದಲ್ಲಿ ಜನಿಸಿದ ಶೈವ ಸಂಸ್ಕೃತಿಯು ವಿಶ್ವಾದ್ಯಂತ ಪಸರಿಸಿ, ನಮ್ಮ ರಾಜ್ಯಕ್ಕೆ ಈಗಿರುವ ವಿಶೇಷ ಮಹತ್ವವನ್ನು ತಂದಿದೆ. ಬೀದರ್ ನಗರದಲ್ಲಿರುವ ವಾಯುಪಡೆ ತರಬೇತಿ ಕೇಂದ್ರವು ಆಗಸದಲ್ಲಿ ತ್ರಿವರ್ಣ ಚಿಮ್ಮುತ್ತಾ ವಿವಿಧ ಕಸರತ್ತು ಪ್ರದರ್ಶಿಸುವ ಸೂರ್ಯಕಿರಣ ವೈಮಾನಿಕ ತಂಡದಿಂದ ಪ್ರಸಿದ್ಧವಾಗಿದೆ. ಪ್ರಸ್ತುತ ಇಲ್ಲಿ ಬ್ರಿಟನ್ನಿನ ಹಾಕ್ ವಿಮಾನಗಳ ಪ್ರಾಯೋಗಿಕ ತರಬೇತಿ ನಡೆದಿದೆ. ಜಿಲ್ಲೆಯ [[ಭಾಲ್ಕಿ]] ಪಟ್ಟಣವು ದಲಿತೋದ್ದಾರ ಹಾಗೂ ಕನ್ನಡಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಶತಾಯುಷಿ ಡಾ.ಚೆನ್ನಬಸವ ಪಟ್ಟದ್ದೇವರಿಂದಾಗಿ ಪ್ರಖ್ಯಾತವಾಗಿದೆ
== ಬೀದರ ಜಿಲ್ಲೆಗೆ ಅನ್ಯ ಜಿಲ್ಲೆಗಳಿಂದ ವಲಸೆ ಬಂದ ಸಾಹಿತಿಗಳು==
== ಬೀದರ ಹೊರನಾಡ ಸಾಹಿತಿಗಳ ಹೆಸರುಗಳು==
== ಬೀದರ ತಾಲೂಕಿನ ಸಾಹಿತಿಗಳ ಹೆಸರು ==
* ಶ್ರೀ. ವೇ.ಶಾಂತಲಿಂಗಸ್ವಾಮಿ.
* ದಿ.ಬಸವರಾಜ ಹದನೂರ.
* ಕಂಟೆಪ್ಪ ಟಿ.
* ದಿ.ಬಿ.ಆರ್.ಕೊಂಡಾ.
* ಎಂ.ಜಿ.ಗಂಗನಪಳ್ಳಿ.
* ಶಶಿಕಲಾ ಗಿರಿ.
* ಕಲಾವತಿ ಬಿರಾದಾರ.
* ಶಿರೋಮಣಿ ತಾರೆ.
* ಇಂದುಮತಿ ಬಂಡಿ.
* ವಿದ್ಯಾ ಶೀತಲ
* ದಯಾಮಣಿ ರಾಜಪ್ಪ.
* ದಿ.ಈಶ್ವರ ಕರುಣಾ ಸಾಗರ.
* ಸೂರ್ಯಕಾಂತ ನಿನ್ನೇಕರ್
* ಡಾ.ವಜ್ರಾ ಪಾಟೀಲ್.
* ಶಿವಕುಮಾರ ನಾಗವಾರ.
* ಗಂಧರ್ವ ಸೇನಾ
* ಶಂಭುಲಿಂಗ ವಾಲ್ದೊಡ್ಡಿ.
* ಮಾಣಿಕರಾವ ಚಿಲ್ಲರ್ಗಿ
* ಕಲ್ಯಾಣರಾವ ದಾವಣಗಾವೆ
* ಡಾ.ಸಿ.ಎಸ್. ಪಾಟೀಲ್.
* ಶ್ರೀನಿವಾಸ ಕುಲಕರ್ಣಿ.
* ಪೂಜ್ಯ.ಅಕ್ಕ ಅನ್ನಪೂರ್ಣ ತಾಯಿ
* ರೂಪಾ ಪಾಟೀಲ್
* ಬುದ್ದದೇವಿ ಸಂಗಮ್
23. ಕಂಟೆಪ್ಪ ಗುಮ್ಮೆ
24. ನಾಗೇಂದ್ರ ದಂಡೆ.
25. ಡಾ.ಜಗನ್ನಾಥ ಹೆಬ್ಬಾಳೆ.
26. ಮುರಲಿನಾಥ ಜಿ.ಮೇತ್ರೆ
27. ಡಾ.ಗಂಗಾಂಬಿಕೆ ಪಾಟೀಲ್.
28. ರಮೇಶ ವಾಘಮಾರೆ
29. ಬಸವರಾಜ ಮಯೂರ.
30. ಪ್ರೊ.ಅಶೋಕ ಎ.ಬಿ.
31. ಶಂಕರ ಚೊಂಡಿ
32. ಸುಮನ್ ಹೆಬ್ಬಾಳಕರ್
33. ಸುಭಾಸ ನೇಳಗೆ.
34. ಜಗನ್ನಾಥ ಕಮಲಾಪೂರೆ.
35. ಕಸ್ತೂರಿ ಎಸ್.ಪಟಪಳ್ಳಿ.
36. ಕುಸುಮಾ ಹತ್ಯಾಳ
37. ಓಂ.ಪ್ರಕಾಶ ದಡ್ಡೆ.
38. ಡಾ.ಜಗದೇವಿ ತಿಬಶೆಟ್ಟಿ
39. ಜಯಶ್ರೀ ಪ್ರಕಾಶ ಸುಕಾಲೆ
40. ಡಾ.ಶಾಮರಾವ ನೆಲವಾಡೆ
41. ನಾಗಮೂರ್ತಿ ಜಿ.ಪಾಂಚಾಳ
42. ವಿದ್ಯಾವತಿ ಎಸ್. ಹಿರೇಮಠ
43. ವಿಜಯಲಕ್ಷ್ಮೀ ಕೌಟಗೆ
44. ಶೈಲಜಾ ಹುಡಗೆ
45.ಡಾ.ಸಂಜೀವಕುಮಾರ
ಅತಿವಾಳೆ.
46. ಡಾ.ನಾಗಶೆಟ್ಟಿ ಪಾಟೀಲ್
ಎಂ.ಗಾದಗಿ
47. ಚಂದ್ರಕಲಾ ಜೆ.ಬಡಿಗೇರ
48. ವಿನೋದಕುಮಾರ ಹೊನ್ನಾ.
49. ಡಾ.ರಾಜಕುಮಾರ ಹೆಬ್ಬಾಳೆ.
50. ಗಿರಿಜಾ ಧರ್ಮರೆಡ್ಡಿ.
51. ಜಗನ್ನಾಥ ಪನಸಾಳೆ.
52. ವೀಣಾ ಜಲಾದೆ.
53. ಪ್ರೇಮಾ ಹೂಗಾರ.
54. ಡಾ.ಮಹಾದೇವಿ ಹೆಬ್ಬಾಳೆ.
55. ಸಿದ್ದಮ್ಮಾ ಸಂಗ್ರಾಮ
ಬಸವಣ್ಣನೋರ್.
56. ವೀರಶೆಟ್ಟಿ ಸಂಗ್ರಾಮ್.
57. ವಿಜಯಲಕ್ಷ್ಮಿ ಗೌತಮಕರ್.
58. ರಾಜಹಂಸ
59. ಕಪಿಲ ಹುಮನಾಬಾದೆ.
60.ರಾಮ ಪವಾರ.
61. ಕು.ವಚನ ಶ್ರೀ.
<nowiki>== ಬೀದರ ಹೊರನಾಡ ಸಾಹಿತಿಗಳ ಹೆಸರುಗಳು==</nowiki>
ಕೃಪೆ : 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ ' ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.
ಲೇಖಕರು:- ಮಚ್ಚೇಂದ್ರ ಪಿ ಅಣಕಲ್.
==ಭೌಗೋಲಿಕ ವಿವರಗಳು==
ಬೀದರ ನಗರ ಸುಮಾರು 615 ಮೀಟರ್ (2017 ಅಡಿ) ಒಂದು ಸರಾಸರಿ ಉನ್ನತಿಯನ್ನು ಹೊಂದಿದೆ.ಬೀದರ ನಗರದ ಹಳೆಯ ಹೆಸರು ’ಮೊಹಮ್ಮದಾಬಾದ್’. ಬೀದರ ಜಿಲ್ಲೆಯಾದ್ಯಂತ ಸರಾಸರಿ ವರ್ಷ ಪೂರ್ತಿ ಇರುವ ತನ್ನ ಬಿಗಿಯಾದ ಹಾಗೂ ಬಲವಾದ ಹವಾಮಾನದಿಂದ ಪ್ರಾಯೋಗಿಕವಾಗಿಯೂ, ಆಕರ್ಷಕವಾಗಿಯೂ ಮನೋಹರ ನಗರವೆಂದು ಪ್ರಸಿದ್ಧಿಯಾಗಿದೆ. ಏಪ್ರಿಲ್ ಮತ್ತು ಮೇ ಬೇಸಿಗೆ ತಿಂಗಳುಗಳಾದರೂ ಕೂಡ ಈ ಬಿಸಿ ಹವಾಮಾನದ ಅವಧಿಯಲ್ಲಿ, ಶಾಖ ಹೆಚ್ಚಾದಾಗ ಹಠಾತ್ತಾಗಿ ಸುರಿಯುವ ಅಬ್ಬರದ ವರ್ಷಧಾರೆಯಿಂದ ಬಿಸಿಯ ತಾಪ ಕಡಿಮೆಯಾಗಿ ಬಿಡುತ್ತದೆ. ಜೂನ್ ತಿಂಗಳ ಆರಭದಲ್ಲೇ ನೈಋತ್ಯ ಮುಂಗಾರು ತನ್ನ ಪೂರ್ಣ ಮನೋಹರತೆಯೊಂದಿಗೂ ಮತ್ತು ತಂಪಾದ ಹವೆಯೊಂದಿಗೂ ಹವಾಮಾನವನ್ನು ಜೊತೆ ಹೊಂದಿಸಿಕೊಂಡು ಜಿಲ್ಲೆಗೆ ತನ್ನ ಎಂದಿನ ಬಿಗಿಯಾದ ಆಹ್ಲಾದಕರವಾದ ಹವಾಮಾನದ ವೈಭವವನ್ನು ಮರಳಿ ಹೊಂದಿಸಿಬಿಡುತ್ತದೆ. ಇಲ್ಲಿ ಶೀತ ಹವಾಮಾನ ಎಂದಿಗೂ ಅತಿ ತಂಪಾಗಿ ಇರುವುದಿಲ್ಲ ಮತ್ತು ಮಳೆಯೂ ಎಂದಿಗೂ ಅತಿಯಾಗಿರುವುದಿಲ್ಲ. ಆದರೆ ಅದರಲ್ಲಿರುವ ವಿಪರೀತ ಬದಲಾವಣೆಗಳ ಲಕ್ಷಣವೇ ಜಲಕ್ಷಾಮಕ್ಕೂ ಮತ್ತು ದೇಹಾಲಸ್ಯಕ್ಕೂ ಕಾರಣವಾಗಿದೆ. ಬೀದರ್ ಜಿಲ್ಲೆಯ ಒಂದು ಮುಖ್ಯವಾದ ಮೋಡಿಯ ಅಂಶವೆಂದರೆ, ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲಿಯೂ ಬೆಚ್ಚಿ ಬೀಳಿಸುವಂತಹ ಇತಿಹಾಸದ ಸ್ಮಾರಕಗಳು, ದಂತಕಥೆಗಳು, ಸುಂದರವಾದ ರಾಜಕುಮಾರಿಯರ ಪ್ರೇಮ ಕಥೆಯಗಳು, ಮರೆತು ಹೋದ ದೀರ್ಘ ಕದನಗಳ ವಿವರಗಳು, ಹಗೆತನದ ಕಥೆಗಳು ಮತ್ತು ಮಿಲಿಟರಿ ಸಾಹಸಿಗಳು ತುಂಬಿರುವುದು. ಮಧ್ಯಯುಗದ ಹಿಂದೂ ಧರ್ಮದ ಅಡೆಪಾಯವನ್ನು ಮತ್ತು ಅಸ್ತಿತ್ವವನ್ನು ನಡುಗಿಸಿದ ಸಾಮಾಜಿಕ ಸುಧಾರಣಾ ಚಳುವಳಿಗಳಿಗಳು ಕೂಡ ಬೀದರ್ ಜಿಲ್ಲೆಯ ಮುಖ್ಯ ಆಕರ್ಷಣೆಗಳಲ್ಲೊಂದು.
ಬೀದರ ಜಿಲ್ಲೆಯ ಇಂದಿನ ಒಳಹರವಿನ ಒಟ್ಟು ಭೂಮಿಯು 5448 ಚದರ ಕಿಲೋಮೀಟರ್ ನಷ್ಟು ವಿಸ್ತಾರದಲ್ಲಿ 17 O 35 !! ಮತ್ತು 18 o 25 !! ಉತ್ತರ ಅಕ್ಷಾಂಶದಲ್ಲಿ ಮತ್ತು 760 42 !! ನಿಮಿಷಗಳು ಮತ್ತು 770 39! ಪೂರ್ವ ರೇಖಾಂಶದಲ್ಲಿ ಆಂಧ್ರಪ್ರದೇಶದ ನಿಜಾಮಾಬಾದ್ ಮತ್ತು ಮೇಡಕ್ ಜಿಲ್ಲೆಗಳೊಂದಿಗೂ ಪಶ್ಚಿಮಕ್ಕೆ ಮಹಾರಾಷ್ಟ್ರದ [[ನಾಂದೇಡ್]] ಮತ್ತು ಒಸಾಮಾಬಾದ್ ಜಿಲ್ಲೆಗಳೊಂದಿಗೂ ಹೊಂದಿಕೊಂಡಿದೆ. ದಕ್ಷಿಣದಲ್ಲಿ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯು ನೆಲೆಗೊಂಡಿದೆ. ಡೆಕ್ಕನ್ ಇತಿಹಾಸದಲ್ಲಿ ಹಿಂದಿನ ಸುಪ್ರಸಿಧ್ಧ ಸ್ಥಾನವನ್ನು ಬೀದರ ಹೊಂದಿತ್ತು. ಆದರೆ ಪ್ರಸ್ತುತದಲ್ಲಿ ಇದು ಶತಮಾನಗಳ ನಿರ್ಲಕ್ಷ್ಯದ ಮತ್ತು ನಾಶವಾದ ಚಿತ್ರಣವನ್ನು ಒದಗಿಸುತ್ತದೆ.
ಭೌಗೋಳಿಕವಾಗಿ ಬೀದರ ಜಿಲ್ಲೆಯು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ೧೭.೯° ಉತ್ತರ ಮತ್ತು ೭೭.೫೫° ಪೂರ್ವದಲ್ಲಿದೆ. ಇದು ದಖನ್ ಪ್ರಸ್ಥಭೂಮಿಯ ಒಂದು ಭಾಗ. ಹೆಚ್ಚು ಬೆಟ್ಟಗುಡ್ಡಗಳಿಲ್ಲದೆ ವಿಶಾಲ ಮಟ್ಟಸಪ್ರದೇಶಗಳಿಂದ ಕೂಡಿದೆ. ಸಮುದ್ರಮಟ್ಟದಿಂದ ೬೧೪ ಮೀಟರು ಎತ್ತರದಲ್ಲಿರುವ ಈ ಜಿಲ್ಲೆಯ ಹವೆ ಹಿತಕರವಾಗಿದೆ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ ೯೦೭.೫ ಮಿಮೀ. ಔರಾದ ಹಾಗೂ ಭಾಲ್ಕಿಗಳು ಕಪ್ಪು ಮಣ್ಣಿನ ನೆಲ ಹೊಂದಿವೆ. ಈ ಜಿಲ್ಲೆಯ ಯಾವುದೇ ಭಾಗದಲ್ಲೂ ಖನಿಜ ನಿಕ್ಷೇಪಗಳಿಲ್ಲ.
ಮಾಂಜರಾ ನದಿಯು ಈ ಜಿಲ್ಲೆಯ ಪ್ರಮುಖ ನದಿ. ಗೋದಾವರಿ ನದಿಯ ಉಪನದಿಯಾಗಿರುವ ಈ ನದಿ ೯೭ ಕಿಲೋಮೀಟರು ಉದ್ದವಿದ್ದು ಜಿಲ್ಲೆಯ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ಹರಿದು ಆಂಧ್ರದ ಗಡಿಯನ್ನು ಪ್ರವೇಶಿಸುತ್ತದೆ.
ಕಾರಂಜಾ ನದಿಯು ಮತ್ತೊಂದು ಪ್ರಮುಖ ನದಿ. ಭಾಲ್ಕಿಯಲ್ಲಿ ಇದು ಮಾಂಜರಾ ನದಿಯನ್ನು ಸೇರುತ್ತದೆ. [[ಬಸವಕಲ್ಯಾಣ]] ತಾಲೂಕಿನಲ್ಲಿ ಹುಟ್ಟುವ ಮುಲ್ಲಾಮಾರಿ ನದಿಯು ಗುಲ್ಬರ್ಗಾವನ್ನು ಪ್ರವೇಶಿಸುತ್ತದೆ. ಚುಳಕಿ, ಗಂಡೋರಿ, ನಗರವಾಲಾ, ಹುಡಗಿ ಹಾಗೂ [[ಹಳ್ಳಿಖೇಡ]] ನಾಲಾ ಇವುಗಳು ಸಣ್ಣ ಹೊಳೆಗಳು.
== ಚರಿತ್ರೆ ==
ಚಾರಿತ್ರಿಕವಾಗಿ, ಬೀದರ ಜಿಲ್ಲೆ ಪ್ರಾಮುಖ್ಯತೆಗೆ ಬ೦ದದ್ದು [[ಬಸವಣ್ಣ]]ನವರ ಕಾಲದಲ್ಲಿ ಮತ್ತು [[ಬಹಮನಿ ಸುಲ್ತಾನರ]] ಕಾಲದಲ್ಲಿ. ಈ ಜಿಲ್ಲೆಯ ಕೆಲಭಾಗಗಳಲ್ಲಿ ನವಶಿಲಾಯುಗದ ಕಾಲದ ಅವಶೇಷಗಳು ಸಿಕ್ಕಿವೆ. [[ರಾಷ್ಟ್ರಕೂಟರು]], ದೇವಗಿರಿಯ ಯಾದವರು, ಕಾಕತೀಯರು ಈ ಪ್ರದೇಶವನ್ನಾಳಿದ್ದಾರೆ. ಜಿಲ್ಲೆಯ [[ಬಸವಕಲ್ಯಾಣ]]ವು ಚಾಲುಕ್ಯರ ರಾಜಧಾನಿಯಾಗಿತ್ತು. ಕ್ರಿಸ್ತಶಕ ೧೪೨೪ರಲ್ಲಿ ಬೀದರ್ ಪಟ್ಟಣವು [[ಬಿಜಾಪುರ]]ದ ಬಹಮನಿ ಸುಲ್ತಾನರ ರಾಜಧಾನಿಯಾಗಿ ಬರೀದ್ ಶಾಹಿ ಕಾಲದವರೆಗೆ ಮುಂದುವರಿಯಿತು. ಕ್ರಿಸ್ತಶಕ ೧೬೧೯ರಲ್ಲಿ ಈ ಪ್ರದೇಶ ಅದಿಲ್ ಶಾಹಿಗಳ ವಶವಾಯಿತು. ೧೬೫೬ರಲ್ಲಿ ಔರಂಗಜೇಬನು ಇದನ್ನು ಮೊಘಲ್ ಸಾಮ್ರಾಜ್ಯದ ತೆಕ್ಕೆಗೆ ತೆಗೆದುಕೊಂಡ. ೧೭೨೪ರಲ್ಲಿ ಇದು ನಿಜಾಮರ ವಶಕ್ಕೆ ಬಂತು. ೧೯೫೬ರಲ್ಲಿ ರಾಜ್ಯ ಪುನರ್ವಿಂಗಡನೆಯಾದಾಗ ಈಗಿರುವ ತಾಲೂಕುಗಳು ಮಾತ್ರ ಕರ್ನಾಟಕದಲ್ಲಿ ವಿಲೀನಗೊಂಡವು.
== ಧರ್ಮ ==
ಬೀದರ ಜಿಲ್ಲೆಯಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ, ಜೈನ್ ಮತ್ತು ನಾನಕ ಎಂಬ ಐದು ಪ್ರಮುಖ ಧರ್ಮಗಳಿವೆ.
ಬೀದರಿನ ಪೂರ್ವದಿಕ್ಕಿನಲ್ಲಿರುವ ದುಲ್ಹನ್ ದರ್ವಾಜದ ಮೂಲಕ ಕೋಟೆಯಿಂದ ಹೊರಬಂದು ಕೆಳಗಿಳಿಯುತ್ತಿದ್ದಂತೆ ಅಗ್ರಹಾರ ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಎಡಬದಿ ದಿಬ್ಬದ ಮೇಲೆ ಒಂದು ಅಷ್ಟಕೋನಾಕೃತಿಯ ಮುಸ್ಲಿಂ ಕಟ್ಟಡವೊಂದು ಕಾಣುತ್ತದೆ. ಅದು ಚೌಖಂಡಿ. ಚೌಖಂಡಿ ಎಂದರೆ ನಾಲ್ಕು ಅಂತಸ್ತುಗಳ ಕಟ್ಟಡ. ಆದರೆ ವಾಸ್ತವವಾಗಿ ಇಲ್ಲಿರುವುದು ಎರಡು ಅಂತಸ್ತುಗಳ ಕಟ್ಟಡ. ಈ ಕಟ್ಟಡದಲ್ಲಿ ಬಹಮನಿ ಸುಲ್ತಾನ ಅಹಮದ್ ಶಹಾನ ಆಹ್ವಾನದ ಮೇರೆಗೆ ಇರಾನಿನಿಂದ ಬಂದ ಇಸ್ಲಾಮೀ ಸಂತ ಹಜರತ್ ಖಲೀಲುಲ್ಲಾ ಮತ್ತವರ ಕುಟುಂಬವರ್ಗದವರನ್ನು ಸಮಾಧಿ ಮಾಡಲಾಗಿದೆ.
ದಿಬ್ಬದಿಂದ ಇಳಿದುಬಂದು ಅದೇ ರಸ್ತೆಯಲ್ಲಿ ಅಂದರೆ ಅಷ್ಟೂರು ದಾರಿಯಲ್ಲಿ ಒಂದು ಕಿಲೋಮೀಟರು ಮುಂದೆ ಹೋದರೆ ನಾಲ್ಕೈದು ದರ್ಗಾಗಳ ಸಮೂಹ ಇದೆ. ಇಲ್ಲಿರುವ ಒಂದು ದರ್ಗಾದಲ್ಲಿ ವಜ್ರಗಳಿಂದ ಅಲಂಕರಿಸಲ್ಪಟ್ಟ ಚಿತ್ರಗಳು ಇರುವ ಗೋರಿಯನ್ನು ನೋಡಬಹುದಾಗಿದೆ.
ಬೀದರ ಪಟ್ಟಣಕ್ಕೆ ಉತ್ತರಭಾಗದಲ್ಲಿರುವ ಮಂಗಳಪೇಟೆಯು ಒಂದು ಕ್ರೈಸ್ತ ಕ್ಷೇತ್ರವಾಗಿದ್ದು ಪ್ರತಿವರ್ಷ ಮೇ ತಿಂಗಳಲ್ಲಿ ಇಲ್ಲಿ ದೊಡ್ಡ ಜಾತ್ರೆ ನೆರೆಯುತ್ತದೆ. ಅದೇರೀತಿ ಭಾಲ್ಕಿಯಲ್ಲಿ ಪ್ರತಿವರ್ಷ ಬಾಲಯೇಸುಜಾತ್ರೆ ನಡೆಯುವುದುಂಟು. ಬೀದರ ಜಿಲ್ಲೆಯ ಔರಾದ, ಸಂತಪುರ, ಹಲಬರ್ಗಾ, ಜಲಸಂಗ್ವಿ, ತಾಳಮರಗಿ, ಹುಲಸೂರ, ಕವಡಿಯಾಳ, ಹುಮನಾಬಾದ ಮುಂತಾದೆಡೆಗಳಲ್ಲೂ ಚರ್ಚುಗಳನ್ನು ಕಾಣಬಹುದು.
ನರಸಿಂಹ ಜರನಿ ಕ್ಷೇತ್ರದಲ್ಲಿ ಇರುವ ಗವಿಯಲ್ಲಿ ನಡುಮಟ್ಟದ ನೀರಿನಲ್ಲಿ ಮೂವತ್ತು ಮೀಟರ್ ನಡೆದು ಬಂದರೆ, ನರಸಿಂಹನ ದರ್ಶನ ಪಡೆಯಬಹುದು.
ಬೀದರದಿಂದ ಕೆಳಕ್ಕೆ ಕಣಿವೆಯಲ್ಲಿರುವ ಝರಿಯೊಂದು ಹರಿಯುತ್ತಿದ್ದು ನಾನಕ್ ಝಿರಾ ಎಂಬ ಹೆಸರಿನಲ್ಲಿ ಅದು ಸಿಕ್ಕರಿಗೆ ಪವಿತ್ರ ತೀರ್ಥವೆನಿಸಿದೆ. ಇದು ಸಿಖ್ಖರ ಧರ್ಮಗುರುಗಳಾದ ಗುರುನಾನಕರು ತಮ್ಮ ಆಗಮನದಿಂದ ಪವಿತ್ರಗೊಳಿಸಿದ ಪುಣ್ಯಸ್ಥಳ.
[[ಶ್ರೀ ಮೈಲಾರ್ ಮಲ್ಲಣ್ಣ]] ದೇವಸ್ಥಾನ : ಬೀದರ-ಉದ್ಗಿರ್ ರಸ್ತೆಯಲ್ಲಿ ಸುಮಾರು ೧೫ ಕಿ ಮಿ ಬೀದರ್ ನಿಂದ ಶ್ರೀ ಕ್ಷೇತ್ರ ಮೈಲಾರ್ ಅಥವಾ ಖಾನಪುರ್ ಎಂಬ ಚಿಕ್ಕ ಹಳ್ಳಿಯಲ್ಲಿ ಶ್ರೀ ಮೈಲಾರ್ ಮಲ್ಲಣ್ಣ ದೇವಸ್ಥಾನ ಇದೆ.
ಈ ದೇವಸ್ಥಾನ ಇಡಿ ಉತ್ತರ ಕರ್ನಾಟಕದಲ್ಲಿ ಪ್ರಸಿದ್ದ ದೇವಸ್ಥಾನ, ಪ್ರತಿ ವರ್ಷ ಲಕ್ಷ ಲಕ್ಷ ಭಕ್ತದಿಗಳೇ ಬಂದು ಮಲ್ಲಣ್ಣ (ಶಿವನ ಉಗ್ರ ರೂಪ) ದರ್ಶನ ಪಡೆಯುತ್ತಾರೆ.
ಬೀದರ ಜಿಲ್ಲೆಯ ಇನ್ನೊ೦ದು ಪ್ರಮುಖ ಪಟ್ಟಣ ಹುಮ್ನಾಬಾದ ಇಲ್ಲಿರುವ ಮಾಣಿಕಪ್ರಭುಗಳ ಮಠ ಮತ್ತು ೧೭೨೫ರಲ್ಲಿ ನಿರ್ಮಿಸಲಾಗಿರುವ ವೀರಭದ್ರ ದೇವಸ್ಥಾನ ಮತ್ತು ಜಾತ್ರೆಗಳು ಪ್ರಮುಖವಾದುವು. ಬೀದರ್ ಜಿಲ್ಲೆಯ ಬಸವ ಕಲ್ಯಾಣ ಶರಣರ ತಪೋಭೂಮಿಯೆಂದೇ ಪ್ರಸಿದ್ಧವಾಗಿದೆ. [[ಬಸವಕಲ್ಯಾಣ]]ದಲ್ಲಿ ಅರಿವಿನ ಮನೆ, ಅನುಭವ ಮಂಟಪ, ಅಕ್ಕನಾಗಮ್ಮನ ಗವಿ, ಪರುಷಕಟ್ಟೆ, ಮಹಾಮನೆ, ತ್ರಿಪುರಾಂತಕ ಕೆರೆ ಮೊದಲಾಗಿ ಹಲವಾರು ಶರಣರ ಸ್ಥಳಗಳನ್ನು ಮತ್ತು ಸುಸ್ಥಿತಿಯಲ್ಲಿರುವ ಬಸವಕಲ್ಯಾಣ ಕೋಟೆಯನ್ನು ನೋಡಬಹುದಾಗಿದೆ. ಭಾಲ್ಕಿಯಲ್ಲಿ ಹಿರೇಮಠ ಸಂಸ್ಥಾನದ ಮಠ ಇದೆ.
== ಕರಕುಶಲ ಕಲೆ ==
[[ಚಿತ್ರ:Bidri-work-flower-vase-8.jpg | thumbnail|ಬಿದರಿ ಕಲೆ]]
ಬಿದರಿಕಲೆ ಪ್ರಪಂಚದಾದ್ಯಂತ ಖ್ಯಾತವಾಗಿರುವ ಬೀದರ ಕುಸುರಿ ಕಲೆ. ಈ ಕಲೆಯು ಪರ್ಶಿಯಾ ದೇಶದಿಂದ ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿಗೆ ಬಂದು ತದನಂತರ ಹೊಸ ರೂಪವನ್ನು ಪಡೆದುಕೊಂಡಿದೆ. ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು ಮಿಶ್ರಮಾಡಿ ಹೂಜಿ ಮುಂತಾದ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು ಅದರಲ್ಲಿ ಬೆಳ್ಳಿಯ ತಂತಿಯನ್ನು ಕೂರಿಸಿ ಹೊಳಪು ಕೊಡುತ್ತಾರೆ. ಈ ಬಿದರಿ ಕಲೆಗೆ ವಿದೇಶಗಳಲ್ಲೂ ಬಲು ಬೇಡಿಕೆಯಿದೆ.
.
*
==ಪ್ರವಾಸೋದ್ಯಮ==
ಬೀದರ ಬಹಮನಿ ಕಾಲದ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ. ಬಹುಮನಿ ಕಾಲದ ಶ್ರೀಮಂತ ವಾಸ್ತುಶಿಲ್ಪದ ಸ್ಮರಣಾರ್ಥವಾಗಿ ಇಂದಿಗೂ ನಿಂತಿದೆ ಮಹಾನ್ ಮಹಮೂದ್ ಗವಾನ್ ಅರೇಬಿಕ್ ವಿಶ್ವವಿದ್ಯಾಲಯದ ರಚನೆ. ನಗರದ ಪಕ್ಕದಲ್ಲಿರುವ ಬೀದರ ಕೋಟೆ ಭಾರತದಲ್ಲಿನ ಅತಿ ದೊಡ್ಡ ಕೋಟೆಗಳಲ್ಲಿ ಒಂದಾಗಿದೆ.
<gallery>
File:Panaromic Entrance View.jpg|ಬೀದರ ಕೋಟೆಯ ಪ್ರವೇಶ ದ್ವಾರದ ಪೆನೆರೋಮಿಕ್ ದೃಶ್ಯ
File:BidarMadarsa.jpg|ಅರೇಬಿಕ್ ವಿಶ್ವವಿದ್ಯಾಲಯ ಮಹಮೂದ್ ಗೌನ್
</gallery>
===ಆಕರ್ಷಣೆಯ ಸ್ಥಳಗಳು===
ಬೀದರ ನಗರದ ಪ್ರಸಿದ್ಧ ಸ್ಥಳಗಳಲ್ಲಿ ಪಾಪನಾಶ ದೇವಾಲಯ, ಮೈಲಾರ ಮಲ್ಲಣ್ಣಾ ಗುಡಿ, ನರಸಿಂಹ ಝರಿ ಮತ್ತು ನಾನಕ್ ಝರಿ ಪ್ರಖ್ಯಾತವಾಗಿವೆ.
ಕ್ರಿಸ್ತಶಕ ೧೪೩೨ರಲ್ಲಿ ನಿರ್ಮಾಣ ಪೂರ್ಣಗೊಂಡ ಬೀದರದ ಐತಿಹಾಸಿಕ ಕೋಟೆ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ. ಕೋಟೆಯಲ್ಲಿ ರಂಗೀನ ಮಹಲ್, ಗಗನ್ ಮಹಲ್, ಒಂದೇ ಕಂಬದ ಮಸೀದಿ, ದಿವಾನ್-ಇ-ಆಮ್, ಬೃಹತ್ ಫಿರಂಗಿಗಳು, ವಸ್ತು ಸಂಗ್ರಹಾಲಯ ಮೊದಲಾದವುಗಳನ್ನು ನೋಡಬಹುದು. ಕ್ರಿಸ್ತಶಕ ೧೪೭೨ರಲ್ಲಿ ನಿರ್ಮಾಣವಾದ ವಿಶ್ವಪ್ರಸಿದ್ಧವಾಗಿದ್ದ ಪ್ರಸಿದ್ಧ ಮಹಮದ್ ಗವಾನ್ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರ (ಮದರಸಾ)ದ ಅವಶೇಷವಾಗಿ ಉಳಿದಿರುವ ಗೋಪುರವು ದೆಹಲಿಯಲ್ಲಿರುವ ಕುತಬ್ ಮಿನಾರ್ ನಂತಿದೆ. ಚೌಬಾರಾ, ಹಬ್ಸಿ ಕೋಟ ದಾರಾ, ಕಾರಂಜಾ ಜಲಾಶಯ,ಜಲಸಂಗಿ ದೇವಸ್ಥಾನ, ವಿವಿಧ ಗಿಡಮೂಲಿಕೆಗಳ ದೇವಾಲಯದಂತಿರುವ ದೇವ-ದೇವ ವನ ಇವು ಇತರ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ.
[[ಚಿತ್ರ:Panaromic Entrance View.jpg | thumb|ಬೀದರ ಕೋಟೆ ವಿಹಂಗಮ ನೋಟ]]
* ಹಝರತ್ ಶಮಶುದ್ದೀನ್ ಅಬ್ದುಲ್ ಫತಾಹ್ ಶೇಖ್ ಮೊಹಮ್ಮದ್ ಮುಲ್ತಾನಿ ಆರ್ಎ (ಅಲ್-ಮರೂಫ್ ಮುಲ್ತಾನಿ ಬಾಶಾ), ಬೀದರ್. ಶಮಶುದ್ದೀನ್ ಕ್ವಾದ್ರಿ ಪೀಠವು ಮುಲ್ತಾನಿ ಬಾದ್ಶಾ ಎಂದು ಪ್ರಸಿದ್ಧಿಯಾಗಿದೆ.
* ಸೈಯದ್ ಷಾ ಬರ್ಹುದ್ದೀನ್ ಕಲೀಲುಲ್ಲ ಕಿರ್ಮಾನಿ ಅವರ ದರ್ಗಾ ಬೀದರ್ ನಲ್ಲಿದೆ. ಆದರೆ ಶಿಕಾನ್ (ಆರ್ಎ), ಬೀದರ್ ನ ಚೌಖಂಡಿನಲ್ಲಿದೆ. ಜನಪ್ರಿಯ ಬರೀದ್ ಷಾಹಿ ಗೋರಿಗಳು ಮತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಮಾಡಿರುವ ಸೆರೆಮನೆಗಳು ಇವೆ.
* ಗುರು ನಾನಕ್ ಝಿರ ಗುರುದ್ವಾರ
* ಶ್ರೀ ಮೈಲರ್ ಮಲ್ಲಣ್ಣ ದೇವಸ್ಥಾನ: ಮೈಲರ್ ಅಥವಾ ಖಾನಾಪುರ ಬೀದರ-ಉದ್ಗೀರ್ ರಸ್ತೆಯಲ್ಲಿ ಬೀದರ್ ನಿಂದ 15 ಕಿ ಸುಮಾರು ನೆಲೆಗೊಂಡಿದೆ. ಬ್ರಹ್ಮ ದೇವರಿಂದ ವರ ಪಡೆದ ಇಬ್ಬರು ಸೋದರ ರಾಕ್ಷಸರಾದ ಮಲ್ಲಾಸುರ ಮತ್ತು ಮಂಕಾಸುರರು ಅಮಾಯಕ ಜನರನ್ನು ಹಿಂಸಿಸುತ್ತಾ ಕೊಲ್ಲುತ್ತಿದ್ದರು. ಭಕ್ತರ ಆರ್ತನಾದಕ್ಕೆ ಮನಕರಗಿ ಪರಮೇಶ್ವರನು ಮೈಲರ್ ಮಲ್ಲಣ್ಣನ ರೂಪದಲ್ಲಿ ಬಂದು ಮಂಕಾಸುರನನ್ನು ಕೊಂದು ಮಲ್ಲಾಸುರನನ್ನು ಕ್ಷಮಿಸಿದನೆಂಬ ನಂಬಿಕೆಯಿದೆ. ಮಲ್ಲಣ್ಣ ಅಥವಾ ಖಾಂಡೋಬ ಅಥವಾ ಮೈಲರ್ ಲಿಂಗ ಈಶ್ವರನ ಉಗ್ರ ರೂಪವೆಂದು ನಂಬಲಾಗಿದೆ. ಈ ದೇವಾಲಯವು ಉತ್ತರ ಕರ್ನಾಟಕದಲ್ಲಿ ಬಹು ಪ್ರಸಿದ್ಧವಾಗಿದೆ ಮತ್ತು ಪ್ರತಿವರ್ಷ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಸಾವಿರಾರು ಭಕ್ತಾದಿಗಳನ್ನು ಆಕರ್ಷಿಸುತ್ತದೆ
* ನರಸಿಂಹ ಝರ್ನ (ಭಗವಾನ್ ನರಸಿಂಹ ದೇವಸ್ಥಾನ), ಪಾಪನಾಶನ (ಶಿವನ ದೇವಾಲಯ)
* ಬೀದರ ನಲ್ಲಿ ಬೀದರ್ ಕೋಟೆ, ನಯೀ ಕಮಾನ್ ( ಕೆಳಗುರುಳಿತ್ತು - ಈಗ ನಿರ್ಮಿಸಲಾಗುತ್ತಿದೆ), ಶುಕ್ರವಾರ ಮಸೀದಿ
* ಮಹಮ್ಮದ್ ಗವಾನ್ ಆಫ್ ಮದರಾಸ (ವಿಶ್ವವಿದ್ಯಾಲಯ)
* ಚೌಬಾರ (ಗಡಿಯಾರ ಗೋಪುರ), ಸ್ಥಳೀಯ ಇಸ್ಲಾಮಿಕ್ ಸಂತರ ಅನೇಕ ದರ್ಗಾಗಳು (ಸಮಾಧಿಗಳು) ಬೀದರ ನಲ್ಲಿವೆ.
* ಬಸವೇಶ್ವರ ದೇವಾಲಯ
* ಬಾರಿದ್ ಶಾಹಿ ಉದ್ಯಾನವನ
* ಮೊಹಮ್ಮದ್ ಗವಾನ್ ಸಮಾಧಿ
* ಕಲ್ಯಾಣಿ ಷರೀಫ್, 12 ನೇ ಶತಮಾನದ ಗುಹೆ
* ಕಲ್ಯಾಣ್ ಷರೀಫ್, ಕಲ್ಯಾಣ್ ಕೋಟೆ
* ಹಳೆಯ ನಗರದಲ್ಲಿ ಬಿದ್ರಿ ಕಲೆಯ ವಸ್ತುಗಳು
* ಸೇಂಟ್ ಪಾಲ್ ಮೆಥೋಡಿಸ್ಟ್ ಚರ್ಚ್
* ಮೊಳ್ಕೆರೆಯ ಮೊಳಿಗೆ ಮಾರಯ್ಯನ ಗುಹೆ ದೇವಾಲಯ
* ಪಾಪನಾಶ ದೇವಾಲಯ. ರಾವಣನನ್ನು ಸೋಲಿಸಿದ ನಂತರ ಲಂಕೆಯಿಂದ ಅಯೋಧ್ಯೆಗೆ ಬರುವ ದಾರಿಯಲ್ಲಿ ಶ್ರೀ ರಾಮ, ಈ ಸ್ಥಳಕ್ಕೆ ಭೇಟಿಯಿತ್ತಿದ್ದರಿಂದ ಒಬ್ಬ ಶಿವ ಭಕ್ತನನ್ನು ಕೊಂದ ಪಾಪವು ಪರಿಹಾರವಾಯಿತೆಂಬ ಕಾರಣಕ್ಕಾಗಿ ಆಗಿರುವ ದೇವಸ್ಥಾನ.
* ಬಸವಕಲ್ಯಾಣ. ಇದೇ ಸ್ಥಳದವರಾದ ಬಸವೇಶ್ವರ ಬಗ್ಗೆ ಮಾಹಿತಿಯನ್ನು ಮತ್ತು ಅವರಿಗೆ ಸಂಬಂಧಿಸಿದಂತಿರುವ ಅನೇಕ ಪವಿತ್ರ ಸ್ಥಳಗಳನ್ನು ಹೊಂದಿದೆ.
* ಬೀದರ ಕೋಟೆ. ೧೫ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಬೀದರ್ ಕೋಟೆ ಭಾರತದ ಅತ್ಯಂತ ಮಜಬೂತಾದ ಮತ್ತು ಅತಿದೊಡ್ಡ ಕೋಟೆಗಳಲ್ಲಿ ಒಂದಾಗಿತ್ತು.
* ಗುರುದ್ವಾರ. ನಾನಕ್ ಝೀರಾ ಸಾಹಿಬ್ ರವರ ಗುರುದ್ವಾರ ಸಿಖ್ ರ ಐತಿಹಾಸಿಕ ಪವಿತ್ರ ಸ್ಥಳ. ಭಾರತದಾದ್ಯಂತ ಸಿಖ್ ಸಮುದಾಯದ ನಡುವೆ ಜನಪ್ರಿಯವಾದ ಐತಿಹಾಸಿಕ ಗುರುದ್ವಾರಗಳಲ್ಲಿ ಒಂದು.
* ಮಾಣಿಕ್ ಪ್ರಭು ದೇವಾಲಯ. ಬೀದರ ನಗರದಿಂದ 53 ಕಿಮೀ ದೂರದಲ್ಲಿ ನೆಲೆಸಿದೆ, ಮಾಣಿಕ್ ಪ್ರಭು ದೇವಾಲಯ ಒಂದು ಅನನ್ಯ ವಾಸ್ತುಶಿಲ್ಪದ ಸೌಂದರ್ಯ ಮತ್ತು ಪ್ರಮುಖ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕೇಂದ್ರವಾಗಿದೆ. ಮಾಣಿಕ್ ಪ್ರಭು ದೇವಸ್ಥಾನವನ್ನು ಒಂದು ಸಂಜೀವನಿ ಸಮಾಧಿಯ ಮೇಲೆ ನಿರ್ಮಿಸಲಾಗಿದೆ. ಸಂತ ಶ್ರೀ ಸದ್ಗುರು ಮಾಣಿಕ್ ಪ್ರಭು ಮಹಾರಾಜ್ ಹಾಗೂ ಅವರ ಆಧ್ಯಾತ್ಮಿಕ ನಿಲುವು ಮತ್ತು ಪವಿತ್ರ ಉಪಸ್ಥಿತಿಯನ್ನು ಅವರ 6 ನೇ ಉತ್ತರಾಧಿಕಾರಿ ಶ್ರೀ ಸದ್ಗುರು ಧನ್ಯನ್ ರಾಜ ಮಾಣಿಕ್ ಪ್ರಭು ಮಹಾರಾಜ್ ನಿರ್ವಹಿಸುತ್ತಿದ್ದಾರೆ. ದೇವಾಲಯವು ಹಿಂದೂ ಮತ್ತು ಮುಸ್ಲಿಂ ಭಕ್ತರಿಬ್ಬರನ್ನೂ ಆಕರ್ಷಿಸುತ್ತದೆ. ದೇವಾಲಯದ ಆಡಳಿತವು 140 ವರ್ಷಗಳಿಂದ ಶ್ರೀ ಮಾಣಿಕ್ ಪ್ರಭು ಸಂಸ್ಥಾನದ ವತಿಯಿಂದ ನಡೆಸಲ್ಪಡುತ್ತಿದೆ. ಇದೇ ಸಂಸ್ಥಾನವು ಅನೇಕ ಸಾಮಾಜಿಕ ಮತ್ತು ದತ್ತಿ ಸಂಸ್ಥೆಗಳನ್ನೂ ನಡೆಸುತ್ತದೆ.
* ಔರಾದನಲ್ಲಿರುವ 10 ನೇ ಶತಮಾನದಲ್ಲಿ ನಿರ್ಮಿಸಲಾದ ಅಮರೇಶ್ವರ ದೇವಸ್ಥಾನ. ದೇವಾಲಯದ ಪ್ರವೇಶದ್ವಾರದಲ್ಲಿ ಎರಡು ಗಜಲಕ್ಷಿಯ ವಿಗ್ರಹಗಳೂ ಮತ್ತು ಒಂದು ಚಂದ್ರಶಿಲೆಯ ವೇದಿಕೆಯೂ ಇದೆ. ಅಂದರೆ ನಾವು ನಮ್ಮ ಎರಡೂ ಮಂಡಿಗಳನ್ನೂರಿ ಅಮರೇಶ್ವರನಿಗೆ ನಮಸ್ಕರಿಸಲು ಕಲ್ಲಿನ ವೇದಿಕೆ ನಿರ್ಮಿಸಲ್ಪಟ್ಟಿದೆ. ಗಜಲಕ್ಷ್ಮಿ ಮತ್ತು ಚಂದ್ರಶಿಲೆಯ ಶೈಲಿ 10 ನೇ ಶತಮಾನದ ವಾಸ್ತುಶಿಲ್ಪದಲ್ಲಿ ಕಂಡುಬಂದಿರುತ್ತದೆ.
==ಜನಸಂಖ್ಯೆ==
2011 ರಲ್ಲಿ ನಡೆದ ಭಾರತದ ಜನಗಣತಿಯ ಹಂಗಾಮಿ ವರದಿಯ ಪ್ರಕಾರ ಬೀದರ ಜಿಲ್ಲೆಯು 211.944 ಜನಸಂಖ್ಯೆಯನ್ನು ಹೊಂದಿದೆ; ಅದರಲ್ಲಿ ಪುರುಷರು ಮತ್ತು ಸ್ತ್ರೀಯರು ಕ್ರಮವಾಗಿ 109.435 ಮತ್ತು 102.509.ಬೀದರ್ ನಗರದ ಸರಾಸರಿ ಸಾಕ್ಷರತೆ ಶೇಕಡಾ 87,65 ಆಗಿದೆ. ಇದರಲ್ಲಿ ಪುರುಷರು ಮತ್ತು ಮಹಿಳೆಯರ ಸಾಕ್ಷರತೆ ಅನುಕ್ರಮವಾಗಿ ಶೇಕಡಾ 92,88 ಮತ್ತು 82,08. ಬೀದರ ನಗರದಲ್ಲಿ ಮಕ್ಕಳ ಒಟ್ಟು (0-6) ಸಂಖ್ಯೆ 2011 ರಂದು ನಡೆದ ಭಾರತ ಜನಗಣತಿ ವರದಿಯ ಪ್ರಕಾರ 25.077 ಇದೆ. 11.974 ಹುಡುಗಿಯರು ಮತ್ತು 13.103 ಹುಡುಗರು ಇದ್ದರು. ಹೆಣ್ಣು ಮಕ್ಕಳ ಲಿಂಗ ಅನುಪಾತವು 1000 ಗಂಡು ಮಕ್ಕಳಿಗೆ ಪ್ರತಿಯಾಗಿ 914 ಆಗಿದೆ.
ಕನ್ನಡ ಅಧಿಕೃತ ಭಾಷೆಯಾಗಿದೆ ಮತ್ತು ಬಹುಮತ ಸಂಖ್ಯೆಯ ಜನರು ಕನ್ನಡ ಮಾತನಾಡುತ್ತಾರೆ. ಹಾಗೆಯೇ ಇತರ ಭಾಷೆಗಳಾದ ಮರಾಠಿ, ಉರ್ದು ಹಿಂದಿ ಮತ್ತು ದಕ್ಕನಿ ಭಾಷೆಗಳನ್ನು ಕೂಡ ಗಮನಾರ್ಹ ಸಂಖ್ಯೆಯ ಜನರು ಮಾತನಾಡುತ್ತಾರೆ.
==ಶೈಕ್ಷಣಿಕ ಸಂಸ್ಥೆಗಳು==
* ರಾಷ್ಟ್ರೀಯ ಶಾಲಾ ಬೀದರ್
* ರಾಷ್ಟ್ರೀಯ ಸಂಯೋಜಿತ ಪದವಿ ಪೂರ್ವ ಕಾಲೇಜ್, ಬೀದರ
* ಗುರು ನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜು
* ಷಾಹೀನ್ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜ್, ಬೀದರ
* ಜವಾಹರ್ ನವೋದಯ ವಿದ್ಯಾಲಯ, ನಾರಾಯಣ್ ಪುರ್, ಬೀದರ
* ಕೇಂದ್ರೀಯ ವಿದ್ಯಾಲಯ ಬೀದರ
* ಏರ್ ಫೋರ್ಸ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್, ಬೀದರ
* ಸರ್ಕಾರಿ ಪಾಲಿಟೆಕ್ನಿಕ್, ಔರದ್ ಜಿಲ್ಲೆ. ಬೀದರ
* ನಿಟ್ಟೂರ್ ಪಾಲಿಟೆಕ್ನಿಕ್ ಕಾಲೇಜ್
* ಬೀದರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೀದರ
* ಬಿ ವಿ ಭೂಮರೆಡ್ಡಿ ಕಾಲೇಜ್
* ಮೆಥೋಡಿಸ್ಟ್ ಆರ್ಟ್ಸ್ ಪದವಿ ಕಾಲೇಜ್
* ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ಬೀದರ
* ಕರ್ನಾಟಕದ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜ್
* ನಾರ್ಮ ಫೆಡ್ರಿಚ್ ಹೈ ಸ್ಕೂಲ್
* ಎಸ್ಬಿ ಪಾಟೀಲ್ ದಂತ ಕಾಲೇಜು
* ಲಿಂಗರಾಜ್ ಅಪ್ಪಾ ಎಂಜಿನಿಯರಿಂಗ್ ಕಾಲೇಜು
* ಗುರು ನಾನಕ್ ಪಬ್ಲಿಕ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್
* ಗುರಯ್ಯ ಬಾಚಾ ಹೈ ಸ್ಕೂಲ್
* ಸರ್ಕಾರಿ ವೈದ್ಯಕೀಯ ಕಾಲೇಜು, ಬೀದರ
* ಗುರು ನಾನಕ್ ಪ್ರಥಮ ದರ್ಜೆ ವಿಜ್ಞಾನ ಕಾಲೇಜ್
* ಷಾಹೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಅಲ್ ಅಮೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಪರಿಮಳ ಹೈಸ್ಕೂಲ್ ಬೀದರ
* ಭೀಮಣ್ನ ಖಂಡ್ರೆ ಇನ್ ಸ್ಟ್ ಟ್ ಆಫ಼್ ಟೆಕ್ನೊಲೊಜಿ ಭಾಲ್ಕಿ ಜಿಲ್ಲೆ:ಬೀದರ್
* ಸೈನ್ಟ್ ಜೊಸೆಫ಼್ ಪದವಿ ಪೂವ ಕಾಲೇಜ್ ಬೀದರ್
==ಬಾಹ್ಯ ಕೊಂಡಿಗಳು==
* [http://www.hostkingdom.net/india.html#Bidar ಬೀದರ ನ ಸುಲ್ತಾನರ ಪಟ್ಟಿ] {{Webarchive|url=https://web.archive.org/web/20070629153707/http://www.hostkingdom.net/india.html#Bidar |date=2007-06-29 }}
* [http://bidar.nic.in/ ಜಿಲ್ಲೆಯ ಅಧಿಕೃತ ವೆಬ್ಸೈಟ್] {{Webarchive|url=https://web.archive.org/web/20110623234154/http://www.bidar.nic.in/ |date=2011-06-23 }}
* [http://www.bidarcity.gov.in/official ಬೀದರ ಸಿಟಿ ಮುನ್ಸಿಪಲ್ ಕೌನ್ಸಿಲ್ ವೆಬ್ಸೈಟ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* [http://www.bidartourism.com/ ಬೀದರ ಪ್ರವಾಸೋದ್ಯಮ ವೆಬ್ಸೈಟ್] {{Webarchive|url=https://web.archive.org/web/20210119155034/https://bidartourism.com/ |date=2021-01-19 }}
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&ll=17.923801,77.527084&spn=0.009269,0.013754&t=h&z=16 Google Maps ನಲ್ಲಿ ಬೀದರ ಕೋಟೆ]
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&t=h&ll=17.921117,77.528265&spn=0.004635,0.006877&z=17 Google Maps ನಲ್ಲಿ ಬೀದರ]
ಬೀದರ
{{ಕರ್ನಾಟಕದ_ಜಿಲ್ಲೆಗಳು}}
[[ವರ್ಗ:ಹಿಂದಿನ ಭಾರತದ ರಾಜಧಾನಿ ನಗರಗಳು]]
[[ವರ್ಗ:ಕರ್ನಾಟಕದಲ್ಲಿನ ಪ್ರವಾಸೋದ್ಯಮ]]
the8lg8m9wajszslk8yib8vt07egwao
1108884
1108883
2022-07-24T16:14:16Z
ಮಚ್ಚೇಂದ್ರ ಅಣಕಲ್
66275
wikitext
text/x-wiki
{{mergeto| [[ಬೀದರ ಜಿಲ್ಲೆ]]}}
{{Infobox settlement
| name = ಬೀದರ
| other_name =
| nickname =
| settlement_type = city
| image_skyline = Entrance to the Bidar Fort.JPG
| image_alt =
| image_caption = Entrance to the [[Bidar Fort]]
| pushpin_map = India Karnataka
| pushpin_label_position =
| pushpin_map_alt =
| pushpin_map_caption =
| latd = 17.915
| latm =
| lats =
| latNS = N
| longd = 77.519
| longm =
| longs =
| longEW = E
| coordinates_display = inline,title
| subdivision_type = Country
| subdivision_name = India
| subdivision_type1 = [[States and territories of India|State]]
| subdivision_name1 = Karnataka
| subdivision_type2 = [[List of regions of India|Region]]
| subdivision_name2 = [[Bayaluseeme]]
| subdivision_type3 = District
| subdivision_name3 = [[Bidar district|Bidar]]
| established_title = <!-- Established -->
| established_date =
| founder =
| named_for =
| government_type =
| governing_body =
| leader_title = [[Deputy Commissioner]]
| leader_name = Dr. PC Jaffer IAS
| unit_pref = Metric
| area_footnotes =
| area_rank =
| area_total_km2 = 43
| elevation_footnotes =
| elevation_m = 614
| population_total = 170204
| population_as_of =
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[Kannada]]
| timezone1 = IST
| utc_offset1 = +5:30
| postal_code_type = [[Postal Index Number|PIN]]
| postal_code = 585 401
| area_code_type = Telephone code
| area_code = 91 8482
| registration_plate = KA38
| website = {{URL|www.bidarcity.gov.in}}
| footnotes =
}}
'''ಬೀದರ''' ಭಾರತದ ಕರ್ನಾಟಕ ರಾಜ್ಯದ ಒಂದು ನಗರ. ಬೀದರ ಕರ್ನಾಟಕದ ಈಶ್ಯಾನ್ಯಕ್ಕೆ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಇದೆ. ಜಿಲ್ಲಾ ಕೇಂದ್ರವಾದ ಬೀದರ ತನ್ನ ಭೌಗೋಳಿಕ ಗಡಿಯನ್ನು ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳೊಂದಿಗೆ ಹಂಚಿಕೊಂಡಿದೆ ಮತ್ತು '''ಬೀದರ ಕರ್ನಾಟಕ ರಾಜ್ಯದ ಮುಕುಟ''' ಎಂದು ಕೂಡ ಕರೆಯಲ್ಪಡುತ್ತದೆ.
ಬೀದರ ನಗರ ತನ್ನ ’ಬಿದ್ರಿ’ ಕರಕುಶಲ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಮಂಜೀರಾ ನದಿ ಬೀದರ್ ಜಿಲ್ಲೆಗೆ ಕುಡಿಯುವ ನೀರನ್ನು ಪೂರೈಸುವ ಪ್ರಮುಖ ನದಿಗಳಲ್ಲಿ ಒಂದಾಗಿದೆ.
ಇತ್ತೀಚೆಗೆ ಬೀದರ ಭಾರತದ 22 ನೇ ಸ್ವಚ್ಛನಗರ ಮತ್ತು ಕರ್ನಾಟಕ ರಾಜ್ಯದ ೫ನೇ ಸ್ವಚ್ಛ ನಗರವೆಂಬ ಸ್ಥಾನ ಪಡೆದುಕೊಂಡು ಹೆಗ್ಗಳಿಕೆಗೆ ಪಾತ್ರವಾಗಿದೆ.
'''ಬೀದರ''' - [[ಕರ್ನಾಟಕ]] ರಾಜ್ಯದ ಉತ್ತರ ತುದಿಯಲ್ಲಿರುವ ಜಿಲ್ಲೆ. ಬೀದರ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. [[ಭಾಲ್ಕಿ]], [[ಹುಮನಾಬಾದ್]], ಬೀದರ್, [[ಬಸವಕಲ್ಯಾಣ]] ಮತ್ತು [[ಔರಾದ]] ತಾಲೂಕುಗಳ ೬೨೨ ಹಳ್ಳಿಗಳು ಈ ಜಿಲ್ಲೆಯಲ್ಲಿವೆ. ಬೀದರ್ ಜಿಲ್ಲೆಯು ಸಾಂಸ್ಕೃತಿಕವಾಗಿ ಕರ್ನಾಟಕದ ಅತ್ಯಂತ ಪ್ರಮುಖ ಜಿಲ್ಲೆಗಳಲ್ಲೊಂದು. ಹಿಂದೆ ಬೀದರ್ ಜಿಲ್ಲೆಯು [[ಬಿಜಾಪುರ]]ದ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿತ್ತು. ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಬೀದರ್, [[ಬಿಜಾಪುರ]], ಗೋಲ್ಕೊಂಡ, [[ಗುಲ್ಬರ್ಗಾ]] ಮತ್ತು ಬಿರಾರ್ ಸಂಸ್ಥಾನಗಳೂ ಸೇರಿದ್ದವು ಎಂಬುದನ್ನು ಗಮನಿಸಬಹುದು. ಬೀದರ ಜಿಲ್ಲೆಯು [[ಬಸವಕಲ್ಯಾಣ]]ದಿಂದ ಉಗಮಿಸಿದ ಶರಣರ ಸಾಂಸ್ಕೃತಿಕ ಕ್ರಾಂತಿಯನ್ನೂ ಕಂಡಿದೆ. [[ಬಸವಕಲ್ಯಾಣ]]ದಲ್ಲಿ ಜನಿಸಿದ ಶೈವ ಸಂಸ್ಕೃತಿಯು ವಿಶ್ವಾದ್ಯಂತ ಪಸರಿಸಿ, ನಮ್ಮ ರಾಜ್ಯಕ್ಕೆ ಈಗಿರುವ ವಿಶೇಷ ಮಹತ್ವವನ್ನು ತಂದಿದೆ. ಬೀದರ್ ನಗರದಲ್ಲಿರುವ ವಾಯುಪಡೆ ತರಬೇತಿ ಕೇಂದ್ರವು ಆಗಸದಲ್ಲಿ ತ್ರಿವರ್ಣ ಚಿಮ್ಮುತ್ತಾ ವಿವಿಧ ಕಸರತ್ತು ಪ್ರದರ್ಶಿಸುವ ಸೂರ್ಯಕಿರಣ ವೈಮಾನಿಕ ತಂಡದಿಂದ ಪ್ರಸಿದ್ಧವಾಗಿದೆ. ಪ್ರಸ್ತುತ ಇಲ್ಲಿ ಬ್ರಿಟನ್ನಿನ ಹಾಕ್ ವಿಮಾನಗಳ ಪ್ರಾಯೋಗಿಕ ತರಬೇತಿ ನಡೆದಿದೆ. ಜಿಲ್ಲೆಯ [[ಭಾಲ್ಕಿ]] ಪಟ್ಟಣವು ದಲಿತೋದ್ದಾರ ಹಾಗೂ ಕನ್ನಡಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಶತಾಯುಷಿ ಡಾ.ಚೆನ್ನಬಸವ ಪಟ್ಟದ್ದೇವರಿಂದಾಗಿ ಪ್ರಖ್ಯಾತವಾಗಿದೆ
== ಬೀದರ ಜಿಲ್ಲೆಗೆ ಅನ್ಯ ರಾಜ್ಯಗಳಿಂದ ವಲಸೆ ಬಂದ ಸಾಹಿತಿಗಳು==
== ಬೀದರ ಜಿಲ್ಲೆಗೆ ಅನ್ಯ ಜಿಲ್ಲೆಗಳಿಂದ ವಲಸೆ ಬಂದ ಸಾಹಿತಿಗಳು==
== ಬೀದರ ಹೊರನಾಡ ಸಾಹಿತಿಗಳ ಹೆಸರುಗಳು==
== ಬೀದರ ತಾಲೂಕಿನ ಸಾಹಿತಿಗಳ ಹೆಸರು ==
* ಶ್ರೀ. ವೇ.ಶಾಂತಲಿಂಗಸ್ವಾಮಿ.
* ದಿ.ಬಸವರಾಜ ಹದನೂರ.
* ಕಂಟೆಪ್ಪ ಟಿ.
* ದಿ.ಬಿ.ಆರ್.ಕೊಂಡಾ.
* ಎಂ.ಜಿ.ಗಂಗನಪಳ್ಳಿ.
* ಶಶಿಕಲಾ ಗಿರಿ.
* ಕಲಾವತಿ ಬಿರಾದಾರ.
* ಶಿರೋಮಣಿ ತಾರೆ.
* ಇಂದುಮತಿ ಬಂಡಿ.
* ವಿದ್ಯಾ ಶೀತಲ
* ದಯಾಮಣಿ ರಾಜಪ್ಪ.
* ದಿ.ಈಶ್ವರ ಕರುಣಾ ಸಾಗರ.
* ಸೂರ್ಯಕಾಂತ ನಿನ್ನೇಕರ್
* ಡಾ.ವಜ್ರಾ ಪಾಟೀಲ್.
* ಶಿವಕುಮಾರ ನಾಗವಾರ.
* ಗಂಧರ್ವ ಸೇನಾ
* ಶಂಭುಲಿಂಗ ವಾಲ್ದೊಡ್ಡಿ.
* ಮಾಣಿಕರಾವ ಚಿಲ್ಲರ್ಗಿ
* ಕಲ್ಯಾಣರಾವ ದಾವಣಗಾವೆ
* ಡಾ.ಸಿ.ಎಸ್. ಪಾಟೀಲ್.
* ಶ್ರೀನಿವಾಸ ಕುಲಕರ್ಣಿ.
* ಪೂಜ್ಯ.ಅಕ್ಕ ಅನ್ನಪೂರ್ಣ ತಾಯಿ
* ರೂಪಾ ಪಾಟೀಲ್
* ಬುದ್ದದೇವಿ ಸಂಗಮ್
23. ಕಂಟೆಪ್ಪ ಗುಮ್ಮೆ
24. ನಾಗೇಂದ್ರ ದಂಡೆ.
25. ಡಾ.ಜಗನ್ನಾಥ ಹೆಬ್ಬಾಳೆ.
26. ಮುರಲಿನಾಥ ಜಿ.ಮೇತ್ರೆ
27. ಡಾ.ಗಂಗಾಂಬಿಕೆ ಪಾಟೀಲ್.
28. ರಮೇಶ ವಾಘಮಾರೆ
29. ಬಸವರಾಜ ಮಯೂರ.
30. ಪ್ರೊ.ಅಶೋಕ ಎ.ಬಿ.
31. ಶಂಕರ ಚೊಂಡಿ
32. ಸುಮನ್ ಹೆಬ್ಬಾಳಕರ್
33. ಸುಭಾಸ ನೇಳಗೆ.
34. ಜಗನ್ನಾಥ ಕಮಲಾಪೂರೆ.
35. ಕಸ್ತೂರಿ ಎಸ್.ಪಟಪಳ್ಳಿ.
36. ಕುಸುಮಾ ಹತ್ಯಾಳ
37. ಓಂ.ಪ್ರಕಾಶ ದಡ್ಡೆ.
38. ಡಾ.ಜಗದೇವಿ ತಿಬಶೆಟ್ಟಿ
39. ಜಯಶ್ರೀ ಪ್ರಕಾಶ ಸುಕಾಲೆ
40. ಡಾ.ಶಾಮರಾವ ನೆಲವಾಡೆ
41. ನಾಗಮೂರ್ತಿ ಜಿ.ಪಾಂಚಾಳ
42. ವಿದ್ಯಾವತಿ ಎಸ್. ಹಿರೇಮಠ
43. ವಿಜಯಲಕ್ಷ್ಮೀ ಕೌಟಗೆ
44. ಶೈಲಜಾ ಹುಡಗೆ
45.ಡಾ.ಸಂಜೀವಕುಮಾರ
ಅತಿವಾಳೆ.
46. ಡಾ.ನಾಗಶೆಟ್ಟಿ ಪಾಟೀಲ್
ಎಂ.ಗಾದಗಿ
47. ಚಂದ್ರಕಲಾ ಜೆ.ಬಡಿಗೇರ
48. ವಿನೋದಕುಮಾರ ಹೊನ್ನಾ.
49. ಡಾ.ರಾಜಕುಮಾರ ಹೆಬ್ಬಾಳೆ.
50. ಗಿರಿಜಾ ಧರ್ಮರೆಡ್ಡಿ.
51. ಜಗನ್ನಾಥ ಪನಸಾಳೆ.
52. ವೀಣಾ ಜಲಾದೆ.
53. ಪ್ರೇಮಾ ಹೂಗಾರ.
54. ಡಾ.ಮಹಾದೇವಿ ಹೆಬ್ಬಾಳೆ.
55. ಸಿದ್ದಮ್ಮಾ ಸಂಗ್ರಾಮ
ಬಸವಣ್ಣನೋರ್.
56. ವೀರಶೆಟ್ಟಿ ಸಂಗ್ರಾಮ್.
57. ವಿಜಯಲಕ್ಷ್ಮಿ ಗೌತಮಕರ್.
58. ರಾಜಹಂಸ
59. ಕಪಿಲ ಹುಮನಾಬಾದೆ.
60.ರಾಮ ಪವಾರ.
61. ಕು.ವಚನ ಶ್ರೀ.
<nowiki>== ಬೀದರ ಹೊರನಾಡ ಸಾಹಿತಿಗಳ ಹೆಸರುಗಳು==</nowiki>
ಕೃಪೆ : 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ ' ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.
ಲೇಖಕರು:- ಮಚ್ಚೇಂದ್ರ ಪಿ ಅಣಕಲ್.
==ಭೌಗೋಲಿಕ ವಿವರಗಳು==
ಬೀದರ ನಗರ ಸುಮಾರು 615 ಮೀಟರ್ (2017 ಅಡಿ) ಒಂದು ಸರಾಸರಿ ಉನ್ನತಿಯನ್ನು ಹೊಂದಿದೆ.ಬೀದರ ನಗರದ ಹಳೆಯ ಹೆಸರು ’ಮೊಹಮ್ಮದಾಬಾದ್’. ಬೀದರ ಜಿಲ್ಲೆಯಾದ್ಯಂತ ಸರಾಸರಿ ವರ್ಷ ಪೂರ್ತಿ ಇರುವ ತನ್ನ ಬಿಗಿಯಾದ ಹಾಗೂ ಬಲವಾದ ಹವಾಮಾನದಿಂದ ಪ್ರಾಯೋಗಿಕವಾಗಿಯೂ, ಆಕರ್ಷಕವಾಗಿಯೂ ಮನೋಹರ ನಗರವೆಂದು ಪ್ರಸಿದ್ಧಿಯಾಗಿದೆ. ಏಪ್ರಿಲ್ ಮತ್ತು ಮೇ ಬೇಸಿಗೆ ತಿಂಗಳುಗಳಾದರೂ ಕೂಡ ಈ ಬಿಸಿ ಹವಾಮಾನದ ಅವಧಿಯಲ್ಲಿ, ಶಾಖ ಹೆಚ್ಚಾದಾಗ ಹಠಾತ್ತಾಗಿ ಸುರಿಯುವ ಅಬ್ಬರದ ವರ್ಷಧಾರೆಯಿಂದ ಬಿಸಿಯ ತಾಪ ಕಡಿಮೆಯಾಗಿ ಬಿಡುತ್ತದೆ. ಜೂನ್ ತಿಂಗಳ ಆರಭದಲ್ಲೇ ನೈಋತ್ಯ ಮುಂಗಾರು ತನ್ನ ಪೂರ್ಣ ಮನೋಹರತೆಯೊಂದಿಗೂ ಮತ್ತು ತಂಪಾದ ಹವೆಯೊಂದಿಗೂ ಹವಾಮಾನವನ್ನು ಜೊತೆ ಹೊಂದಿಸಿಕೊಂಡು ಜಿಲ್ಲೆಗೆ ತನ್ನ ಎಂದಿನ ಬಿಗಿಯಾದ ಆಹ್ಲಾದಕರವಾದ ಹವಾಮಾನದ ವೈಭವವನ್ನು ಮರಳಿ ಹೊಂದಿಸಿಬಿಡುತ್ತದೆ. ಇಲ್ಲಿ ಶೀತ ಹವಾಮಾನ ಎಂದಿಗೂ ಅತಿ ತಂಪಾಗಿ ಇರುವುದಿಲ್ಲ ಮತ್ತು ಮಳೆಯೂ ಎಂದಿಗೂ ಅತಿಯಾಗಿರುವುದಿಲ್ಲ. ಆದರೆ ಅದರಲ್ಲಿರುವ ವಿಪರೀತ ಬದಲಾವಣೆಗಳ ಲಕ್ಷಣವೇ ಜಲಕ್ಷಾಮಕ್ಕೂ ಮತ್ತು ದೇಹಾಲಸ್ಯಕ್ಕೂ ಕಾರಣವಾಗಿದೆ. ಬೀದರ್ ಜಿಲ್ಲೆಯ ಒಂದು ಮುಖ್ಯವಾದ ಮೋಡಿಯ ಅಂಶವೆಂದರೆ, ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲಿಯೂ ಬೆಚ್ಚಿ ಬೀಳಿಸುವಂತಹ ಇತಿಹಾಸದ ಸ್ಮಾರಕಗಳು, ದಂತಕಥೆಗಳು, ಸುಂದರವಾದ ರಾಜಕುಮಾರಿಯರ ಪ್ರೇಮ ಕಥೆಯಗಳು, ಮರೆತು ಹೋದ ದೀರ್ಘ ಕದನಗಳ ವಿವರಗಳು, ಹಗೆತನದ ಕಥೆಗಳು ಮತ್ತು ಮಿಲಿಟರಿ ಸಾಹಸಿಗಳು ತುಂಬಿರುವುದು. ಮಧ್ಯಯುಗದ ಹಿಂದೂ ಧರ್ಮದ ಅಡೆಪಾಯವನ್ನು ಮತ್ತು ಅಸ್ತಿತ್ವವನ್ನು ನಡುಗಿಸಿದ ಸಾಮಾಜಿಕ ಸುಧಾರಣಾ ಚಳುವಳಿಗಳಿಗಳು ಕೂಡ ಬೀದರ್ ಜಿಲ್ಲೆಯ ಮುಖ್ಯ ಆಕರ್ಷಣೆಗಳಲ್ಲೊಂದು.
ಬೀದರ ಜಿಲ್ಲೆಯ ಇಂದಿನ ಒಳಹರವಿನ ಒಟ್ಟು ಭೂಮಿಯು 5448 ಚದರ ಕಿಲೋಮೀಟರ್ ನಷ್ಟು ವಿಸ್ತಾರದಲ್ಲಿ 17 O 35 !! ಮತ್ತು 18 o 25 !! ಉತ್ತರ ಅಕ್ಷಾಂಶದಲ್ಲಿ ಮತ್ತು 760 42 !! ನಿಮಿಷಗಳು ಮತ್ತು 770 39! ಪೂರ್ವ ರೇಖಾಂಶದಲ್ಲಿ ಆಂಧ್ರಪ್ರದೇಶದ ನಿಜಾಮಾಬಾದ್ ಮತ್ತು ಮೇಡಕ್ ಜಿಲ್ಲೆಗಳೊಂದಿಗೂ ಪಶ್ಚಿಮಕ್ಕೆ ಮಹಾರಾಷ್ಟ್ರದ [[ನಾಂದೇಡ್]] ಮತ್ತು ಒಸಾಮಾಬಾದ್ ಜಿಲ್ಲೆಗಳೊಂದಿಗೂ ಹೊಂದಿಕೊಂಡಿದೆ. ದಕ್ಷಿಣದಲ್ಲಿ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯು ನೆಲೆಗೊಂಡಿದೆ. ಡೆಕ್ಕನ್ ಇತಿಹಾಸದಲ್ಲಿ ಹಿಂದಿನ ಸುಪ್ರಸಿಧ್ಧ ಸ್ಥಾನವನ್ನು ಬೀದರ ಹೊಂದಿತ್ತು. ಆದರೆ ಪ್ರಸ್ತುತದಲ್ಲಿ ಇದು ಶತಮಾನಗಳ ನಿರ್ಲಕ್ಷ್ಯದ ಮತ್ತು ನಾಶವಾದ ಚಿತ್ರಣವನ್ನು ಒದಗಿಸುತ್ತದೆ.
ಭೌಗೋಳಿಕವಾಗಿ ಬೀದರ ಜಿಲ್ಲೆಯು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ೧೭.೯° ಉತ್ತರ ಮತ್ತು ೭೭.೫೫° ಪೂರ್ವದಲ್ಲಿದೆ. ಇದು ದಖನ್ ಪ್ರಸ್ಥಭೂಮಿಯ ಒಂದು ಭಾಗ. ಹೆಚ್ಚು ಬೆಟ್ಟಗುಡ್ಡಗಳಿಲ್ಲದೆ ವಿಶಾಲ ಮಟ್ಟಸಪ್ರದೇಶಗಳಿಂದ ಕೂಡಿದೆ. ಸಮುದ್ರಮಟ್ಟದಿಂದ ೬೧೪ ಮೀಟರು ಎತ್ತರದಲ್ಲಿರುವ ಈ ಜಿಲ್ಲೆಯ ಹವೆ ಹಿತಕರವಾಗಿದೆ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ ೯೦೭.೫ ಮಿಮೀ. ಔರಾದ ಹಾಗೂ ಭಾಲ್ಕಿಗಳು ಕಪ್ಪು ಮಣ್ಣಿನ ನೆಲ ಹೊಂದಿವೆ. ಈ ಜಿಲ್ಲೆಯ ಯಾವುದೇ ಭಾಗದಲ್ಲೂ ಖನಿಜ ನಿಕ್ಷೇಪಗಳಿಲ್ಲ.
ಮಾಂಜರಾ ನದಿಯು ಈ ಜಿಲ್ಲೆಯ ಪ್ರಮುಖ ನದಿ. ಗೋದಾವರಿ ನದಿಯ ಉಪನದಿಯಾಗಿರುವ ಈ ನದಿ ೯೭ ಕಿಲೋಮೀಟರು ಉದ್ದವಿದ್ದು ಜಿಲ್ಲೆಯ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ಹರಿದು ಆಂಧ್ರದ ಗಡಿಯನ್ನು ಪ್ರವೇಶಿಸುತ್ತದೆ.
ಕಾರಂಜಾ ನದಿಯು ಮತ್ತೊಂದು ಪ್ರಮುಖ ನದಿ. ಭಾಲ್ಕಿಯಲ್ಲಿ ಇದು ಮಾಂಜರಾ ನದಿಯನ್ನು ಸೇರುತ್ತದೆ. [[ಬಸವಕಲ್ಯಾಣ]] ತಾಲೂಕಿನಲ್ಲಿ ಹುಟ್ಟುವ ಮುಲ್ಲಾಮಾರಿ ನದಿಯು ಗುಲ್ಬರ್ಗಾವನ್ನು ಪ್ರವೇಶಿಸುತ್ತದೆ. ಚುಳಕಿ, ಗಂಡೋರಿ, ನಗರವಾಲಾ, ಹುಡಗಿ ಹಾಗೂ [[ಹಳ್ಳಿಖೇಡ]] ನಾಲಾ ಇವುಗಳು ಸಣ್ಣ ಹೊಳೆಗಳು.
== ಚರಿತ್ರೆ ==
ಚಾರಿತ್ರಿಕವಾಗಿ, ಬೀದರ ಜಿಲ್ಲೆ ಪ್ರಾಮುಖ್ಯತೆಗೆ ಬ೦ದದ್ದು [[ಬಸವಣ್ಣ]]ನವರ ಕಾಲದಲ್ಲಿ ಮತ್ತು [[ಬಹಮನಿ ಸುಲ್ತಾನರ]] ಕಾಲದಲ್ಲಿ. ಈ ಜಿಲ್ಲೆಯ ಕೆಲಭಾಗಗಳಲ್ಲಿ ನವಶಿಲಾಯುಗದ ಕಾಲದ ಅವಶೇಷಗಳು ಸಿಕ್ಕಿವೆ. [[ರಾಷ್ಟ್ರಕೂಟರು]], ದೇವಗಿರಿಯ ಯಾದವರು, ಕಾಕತೀಯರು ಈ ಪ್ರದೇಶವನ್ನಾಳಿದ್ದಾರೆ. ಜಿಲ್ಲೆಯ [[ಬಸವಕಲ್ಯಾಣ]]ವು ಚಾಲುಕ್ಯರ ರಾಜಧಾನಿಯಾಗಿತ್ತು. ಕ್ರಿಸ್ತಶಕ ೧೪೨೪ರಲ್ಲಿ ಬೀದರ್ ಪಟ್ಟಣವು [[ಬಿಜಾಪುರ]]ದ ಬಹಮನಿ ಸುಲ್ತಾನರ ರಾಜಧಾನಿಯಾಗಿ ಬರೀದ್ ಶಾಹಿ ಕಾಲದವರೆಗೆ ಮುಂದುವರಿಯಿತು. ಕ್ರಿಸ್ತಶಕ ೧೬೧೯ರಲ್ಲಿ ಈ ಪ್ರದೇಶ ಅದಿಲ್ ಶಾಹಿಗಳ ವಶವಾಯಿತು. ೧೬೫೬ರಲ್ಲಿ ಔರಂಗಜೇಬನು ಇದನ್ನು ಮೊಘಲ್ ಸಾಮ್ರಾಜ್ಯದ ತೆಕ್ಕೆಗೆ ತೆಗೆದುಕೊಂಡ. ೧೭೨೪ರಲ್ಲಿ ಇದು ನಿಜಾಮರ ವಶಕ್ಕೆ ಬಂತು. ೧೯೫೬ರಲ್ಲಿ ರಾಜ್ಯ ಪುನರ್ವಿಂಗಡನೆಯಾದಾಗ ಈಗಿರುವ ತಾಲೂಕುಗಳು ಮಾತ್ರ ಕರ್ನಾಟಕದಲ್ಲಿ ವಿಲೀನಗೊಂಡವು.
== ಧರ್ಮ ==
ಬೀದರ ಜಿಲ್ಲೆಯಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ, ಜೈನ್ ಮತ್ತು ನಾನಕ ಎಂಬ ಐದು ಪ್ರಮುಖ ಧರ್ಮಗಳಿವೆ.
ಬೀದರಿನ ಪೂರ್ವದಿಕ್ಕಿನಲ್ಲಿರುವ ದುಲ್ಹನ್ ದರ್ವಾಜದ ಮೂಲಕ ಕೋಟೆಯಿಂದ ಹೊರಬಂದು ಕೆಳಗಿಳಿಯುತ್ತಿದ್ದಂತೆ ಅಗ್ರಹಾರ ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಎಡಬದಿ ದಿಬ್ಬದ ಮೇಲೆ ಒಂದು ಅಷ್ಟಕೋನಾಕೃತಿಯ ಮುಸ್ಲಿಂ ಕಟ್ಟಡವೊಂದು ಕಾಣುತ್ತದೆ. ಅದು ಚೌಖಂಡಿ. ಚೌಖಂಡಿ ಎಂದರೆ ನಾಲ್ಕು ಅಂತಸ್ತುಗಳ ಕಟ್ಟಡ. ಆದರೆ ವಾಸ್ತವವಾಗಿ ಇಲ್ಲಿರುವುದು ಎರಡು ಅಂತಸ್ತುಗಳ ಕಟ್ಟಡ. ಈ ಕಟ್ಟಡದಲ್ಲಿ ಬಹಮನಿ ಸುಲ್ತಾನ ಅಹಮದ್ ಶಹಾನ ಆಹ್ವಾನದ ಮೇರೆಗೆ ಇರಾನಿನಿಂದ ಬಂದ ಇಸ್ಲಾಮೀ ಸಂತ ಹಜರತ್ ಖಲೀಲುಲ್ಲಾ ಮತ್ತವರ ಕುಟುಂಬವರ್ಗದವರನ್ನು ಸಮಾಧಿ ಮಾಡಲಾಗಿದೆ.
ದಿಬ್ಬದಿಂದ ಇಳಿದುಬಂದು ಅದೇ ರಸ್ತೆಯಲ್ಲಿ ಅಂದರೆ ಅಷ್ಟೂರು ದಾರಿಯಲ್ಲಿ ಒಂದು ಕಿಲೋಮೀಟರು ಮುಂದೆ ಹೋದರೆ ನಾಲ್ಕೈದು ದರ್ಗಾಗಳ ಸಮೂಹ ಇದೆ. ಇಲ್ಲಿರುವ ಒಂದು ದರ್ಗಾದಲ್ಲಿ ವಜ್ರಗಳಿಂದ ಅಲಂಕರಿಸಲ್ಪಟ್ಟ ಚಿತ್ರಗಳು ಇರುವ ಗೋರಿಯನ್ನು ನೋಡಬಹುದಾಗಿದೆ.
ಬೀದರ ಪಟ್ಟಣಕ್ಕೆ ಉತ್ತರಭಾಗದಲ್ಲಿರುವ ಮಂಗಳಪೇಟೆಯು ಒಂದು ಕ್ರೈಸ್ತ ಕ್ಷೇತ್ರವಾಗಿದ್ದು ಪ್ರತಿವರ್ಷ ಮೇ ತಿಂಗಳಲ್ಲಿ ಇಲ್ಲಿ ದೊಡ್ಡ ಜಾತ್ರೆ ನೆರೆಯುತ್ತದೆ. ಅದೇರೀತಿ ಭಾಲ್ಕಿಯಲ್ಲಿ ಪ್ರತಿವರ್ಷ ಬಾಲಯೇಸುಜಾತ್ರೆ ನಡೆಯುವುದುಂಟು. ಬೀದರ ಜಿಲ್ಲೆಯ ಔರಾದ, ಸಂತಪುರ, ಹಲಬರ್ಗಾ, ಜಲಸಂಗ್ವಿ, ತಾಳಮರಗಿ, ಹುಲಸೂರ, ಕವಡಿಯಾಳ, ಹುಮನಾಬಾದ ಮುಂತಾದೆಡೆಗಳಲ್ಲೂ ಚರ್ಚುಗಳನ್ನು ಕಾಣಬಹುದು.
ನರಸಿಂಹ ಜರನಿ ಕ್ಷೇತ್ರದಲ್ಲಿ ಇರುವ ಗವಿಯಲ್ಲಿ ನಡುಮಟ್ಟದ ನೀರಿನಲ್ಲಿ ಮೂವತ್ತು ಮೀಟರ್ ನಡೆದು ಬಂದರೆ, ನರಸಿಂಹನ ದರ್ಶನ ಪಡೆಯಬಹುದು.
ಬೀದರದಿಂದ ಕೆಳಕ್ಕೆ ಕಣಿವೆಯಲ್ಲಿರುವ ಝರಿಯೊಂದು ಹರಿಯುತ್ತಿದ್ದು ನಾನಕ್ ಝಿರಾ ಎಂಬ ಹೆಸರಿನಲ್ಲಿ ಅದು ಸಿಕ್ಕರಿಗೆ ಪವಿತ್ರ ತೀರ್ಥವೆನಿಸಿದೆ. ಇದು ಸಿಖ್ಖರ ಧರ್ಮಗುರುಗಳಾದ ಗುರುನಾನಕರು ತಮ್ಮ ಆಗಮನದಿಂದ ಪವಿತ್ರಗೊಳಿಸಿದ ಪುಣ್ಯಸ್ಥಳ.
[[ಶ್ರೀ ಮೈಲಾರ್ ಮಲ್ಲಣ್ಣ]] ದೇವಸ್ಥಾನ : ಬೀದರ-ಉದ್ಗಿರ್ ರಸ್ತೆಯಲ್ಲಿ ಸುಮಾರು ೧೫ ಕಿ ಮಿ ಬೀದರ್ ನಿಂದ ಶ್ರೀ ಕ್ಷೇತ್ರ ಮೈಲಾರ್ ಅಥವಾ ಖಾನಪುರ್ ಎಂಬ ಚಿಕ್ಕ ಹಳ್ಳಿಯಲ್ಲಿ ಶ್ರೀ ಮೈಲಾರ್ ಮಲ್ಲಣ್ಣ ದೇವಸ್ಥಾನ ಇದೆ.
ಈ ದೇವಸ್ಥಾನ ಇಡಿ ಉತ್ತರ ಕರ್ನಾಟಕದಲ್ಲಿ ಪ್ರಸಿದ್ದ ದೇವಸ್ಥಾನ, ಪ್ರತಿ ವರ್ಷ ಲಕ್ಷ ಲಕ್ಷ ಭಕ್ತದಿಗಳೇ ಬಂದು ಮಲ್ಲಣ್ಣ (ಶಿವನ ಉಗ್ರ ರೂಪ) ದರ್ಶನ ಪಡೆಯುತ್ತಾರೆ.
ಬೀದರ ಜಿಲ್ಲೆಯ ಇನ್ನೊ೦ದು ಪ್ರಮುಖ ಪಟ್ಟಣ ಹುಮ್ನಾಬಾದ ಇಲ್ಲಿರುವ ಮಾಣಿಕಪ್ರಭುಗಳ ಮಠ ಮತ್ತು ೧೭೨೫ರಲ್ಲಿ ನಿರ್ಮಿಸಲಾಗಿರುವ ವೀರಭದ್ರ ದೇವಸ್ಥಾನ ಮತ್ತು ಜಾತ್ರೆಗಳು ಪ್ರಮುಖವಾದುವು. ಬೀದರ್ ಜಿಲ್ಲೆಯ ಬಸವ ಕಲ್ಯಾಣ ಶರಣರ ತಪೋಭೂಮಿಯೆಂದೇ ಪ್ರಸಿದ್ಧವಾಗಿದೆ. [[ಬಸವಕಲ್ಯಾಣ]]ದಲ್ಲಿ ಅರಿವಿನ ಮನೆ, ಅನುಭವ ಮಂಟಪ, ಅಕ್ಕನಾಗಮ್ಮನ ಗವಿ, ಪರುಷಕಟ್ಟೆ, ಮಹಾಮನೆ, ತ್ರಿಪುರಾಂತಕ ಕೆರೆ ಮೊದಲಾಗಿ ಹಲವಾರು ಶರಣರ ಸ್ಥಳಗಳನ್ನು ಮತ್ತು ಸುಸ್ಥಿತಿಯಲ್ಲಿರುವ ಬಸವಕಲ್ಯಾಣ ಕೋಟೆಯನ್ನು ನೋಡಬಹುದಾಗಿದೆ. ಭಾಲ್ಕಿಯಲ್ಲಿ ಹಿರೇಮಠ ಸಂಸ್ಥಾನದ ಮಠ ಇದೆ.
== ಕರಕುಶಲ ಕಲೆ ==
[[ಚಿತ್ರ:Bidri-work-flower-vase-8.jpg | thumbnail|ಬಿದರಿ ಕಲೆ]]
ಬಿದರಿಕಲೆ ಪ್ರಪಂಚದಾದ್ಯಂತ ಖ್ಯಾತವಾಗಿರುವ ಬೀದರ ಕುಸುರಿ ಕಲೆ. ಈ ಕಲೆಯು ಪರ್ಶಿಯಾ ದೇಶದಿಂದ ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿಗೆ ಬಂದು ತದನಂತರ ಹೊಸ ರೂಪವನ್ನು ಪಡೆದುಕೊಂಡಿದೆ. ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು ಮಿಶ್ರಮಾಡಿ ಹೂಜಿ ಮುಂತಾದ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು ಅದರಲ್ಲಿ ಬೆಳ್ಳಿಯ ತಂತಿಯನ್ನು ಕೂರಿಸಿ ಹೊಳಪು ಕೊಡುತ್ತಾರೆ. ಈ ಬಿದರಿ ಕಲೆಗೆ ವಿದೇಶಗಳಲ್ಲೂ ಬಲು ಬೇಡಿಕೆಯಿದೆ.
.
*
==ಪ್ರವಾಸೋದ್ಯಮ==
ಬೀದರ ಬಹಮನಿ ಕಾಲದ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ. ಬಹುಮನಿ ಕಾಲದ ಶ್ರೀಮಂತ ವಾಸ್ತುಶಿಲ್ಪದ ಸ್ಮರಣಾರ್ಥವಾಗಿ ಇಂದಿಗೂ ನಿಂತಿದೆ ಮಹಾನ್ ಮಹಮೂದ್ ಗವಾನ್ ಅರೇಬಿಕ್ ವಿಶ್ವವಿದ್ಯಾಲಯದ ರಚನೆ. ನಗರದ ಪಕ್ಕದಲ್ಲಿರುವ ಬೀದರ ಕೋಟೆ ಭಾರತದಲ್ಲಿನ ಅತಿ ದೊಡ್ಡ ಕೋಟೆಗಳಲ್ಲಿ ಒಂದಾಗಿದೆ.
<gallery>
File:Panaromic Entrance View.jpg|ಬೀದರ ಕೋಟೆಯ ಪ್ರವೇಶ ದ್ವಾರದ ಪೆನೆರೋಮಿಕ್ ದೃಶ್ಯ
File:BidarMadarsa.jpg|ಅರೇಬಿಕ್ ವಿಶ್ವವಿದ್ಯಾಲಯ ಮಹಮೂದ್ ಗೌನ್
</gallery>
===ಆಕರ್ಷಣೆಯ ಸ್ಥಳಗಳು===
ಬೀದರ ನಗರದ ಪ್ರಸಿದ್ಧ ಸ್ಥಳಗಳಲ್ಲಿ ಪಾಪನಾಶ ದೇವಾಲಯ, ಮೈಲಾರ ಮಲ್ಲಣ್ಣಾ ಗುಡಿ, ನರಸಿಂಹ ಝರಿ ಮತ್ತು ನಾನಕ್ ಝರಿ ಪ್ರಖ್ಯಾತವಾಗಿವೆ.
ಕ್ರಿಸ್ತಶಕ ೧೪೩೨ರಲ್ಲಿ ನಿರ್ಮಾಣ ಪೂರ್ಣಗೊಂಡ ಬೀದರದ ಐತಿಹಾಸಿಕ ಕೋಟೆ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ. ಕೋಟೆಯಲ್ಲಿ ರಂಗೀನ ಮಹಲ್, ಗಗನ್ ಮಹಲ್, ಒಂದೇ ಕಂಬದ ಮಸೀದಿ, ದಿವಾನ್-ಇ-ಆಮ್, ಬೃಹತ್ ಫಿರಂಗಿಗಳು, ವಸ್ತು ಸಂಗ್ರಹಾಲಯ ಮೊದಲಾದವುಗಳನ್ನು ನೋಡಬಹುದು. ಕ್ರಿಸ್ತಶಕ ೧೪೭೨ರಲ್ಲಿ ನಿರ್ಮಾಣವಾದ ವಿಶ್ವಪ್ರಸಿದ್ಧವಾಗಿದ್ದ ಪ್ರಸಿದ್ಧ ಮಹಮದ್ ಗವಾನ್ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರ (ಮದರಸಾ)ದ ಅವಶೇಷವಾಗಿ ಉಳಿದಿರುವ ಗೋಪುರವು ದೆಹಲಿಯಲ್ಲಿರುವ ಕುತಬ್ ಮಿನಾರ್ ನಂತಿದೆ. ಚೌಬಾರಾ, ಹಬ್ಸಿ ಕೋಟ ದಾರಾ, ಕಾರಂಜಾ ಜಲಾಶಯ,ಜಲಸಂಗಿ ದೇವಸ್ಥಾನ, ವಿವಿಧ ಗಿಡಮೂಲಿಕೆಗಳ ದೇವಾಲಯದಂತಿರುವ ದೇವ-ದೇವ ವನ ಇವು ಇತರ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ.
[[ಚಿತ್ರ:Panaromic Entrance View.jpg | thumb|ಬೀದರ ಕೋಟೆ ವಿಹಂಗಮ ನೋಟ]]
* ಹಝರತ್ ಶಮಶುದ್ದೀನ್ ಅಬ್ದುಲ್ ಫತಾಹ್ ಶೇಖ್ ಮೊಹಮ್ಮದ್ ಮುಲ್ತಾನಿ ಆರ್ಎ (ಅಲ್-ಮರೂಫ್ ಮುಲ್ತಾನಿ ಬಾಶಾ), ಬೀದರ್. ಶಮಶುದ್ದೀನ್ ಕ್ವಾದ್ರಿ ಪೀಠವು ಮುಲ್ತಾನಿ ಬಾದ್ಶಾ ಎಂದು ಪ್ರಸಿದ್ಧಿಯಾಗಿದೆ.
* ಸೈಯದ್ ಷಾ ಬರ್ಹುದ್ದೀನ್ ಕಲೀಲುಲ್ಲ ಕಿರ್ಮಾನಿ ಅವರ ದರ್ಗಾ ಬೀದರ್ ನಲ್ಲಿದೆ. ಆದರೆ ಶಿಕಾನ್ (ಆರ್ಎ), ಬೀದರ್ ನ ಚೌಖಂಡಿನಲ್ಲಿದೆ. ಜನಪ್ರಿಯ ಬರೀದ್ ಷಾಹಿ ಗೋರಿಗಳು ಮತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಮಾಡಿರುವ ಸೆರೆಮನೆಗಳು ಇವೆ.
* ಗುರು ನಾನಕ್ ಝಿರ ಗುರುದ್ವಾರ
* ಶ್ರೀ ಮೈಲರ್ ಮಲ್ಲಣ್ಣ ದೇವಸ್ಥಾನ: ಮೈಲರ್ ಅಥವಾ ಖಾನಾಪುರ ಬೀದರ-ಉದ್ಗೀರ್ ರಸ್ತೆಯಲ್ಲಿ ಬೀದರ್ ನಿಂದ 15 ಕಿ ಸುಮಾರು ನೆಲೆಗೊಂಡಿದೆ. ಬ್ರಹ್ಮ ದೇವರಿಂದ ವರ ಪಡೆದ ಇಬ್ಬರು ಸೋದರ ರಾಕ್ಷಸರಾದ ಮಲ್ಲಾಸುರ ಮತ್ತು ಮಂಕಾಸುರರು ಅಮಾಯಕ ಜನರನ್ನು ಹಿಂಸಿಸುತ್ತಾ ಕೊಲ್ಲುತ್ತಿದ್ದರು. ಭಕ್ತರ ಆರ್ತನಾದಕ್ಕೆ ಮನಕರಗಿ ಪರಮೇಶ್ವರನು ಮೈಲರ್ ಮಲ್ಲಣ್ಣನ ರೂಪದಲ್ಲಿ ಬಂದು ಮಂಕಾಸುರನನ್ನು ಕೊಂದು ಮಲ್ಲಾಸುರನನ್ನು ಕ್ಷಮಿಸಿದನೆಂಬ ನಂಬಿಕೆಯಿದೆ. ಮಲ್ಲಣ್ಣ ಅಥವಾ ಖಾಂಡೋಬ ಅಥವಾ ಮೈಲರ್ ಲಿಂಗ ಈಶ್ವರನ ಉಗ್ರ ರೂಪವೆಂದು ನಂಬಲಾಗಿದೆ. ಈ ದೇವಾಲಯವು ಉತ್ತರ ಕರ್ನಾಟಕದಲ್ಲಿ ಬಹು ಪ್ರಸಿದ್ಧವಾಗಿದೆ ಮತ್ತು ಪ್ರತಿವರ್ಷ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಸಾವಿರಾರು ಭಕ್ತಾದಿಗಳನ್ನು ಆಕರ್ಷಿಸುತ್ತದೆ
* ನರಸಿಂಹ ಝರ್ನ (ಭಗವಾನ್ ನರಸಿಂಹ ದೇವಸ್ಥಾನ), ಪಾಪನಾಶನ (ಶಿವನ ದೇವಾಲಯ)
* ಬೀದರ ನಲ್ಲಿ ಬೀದರ್ ಕೋಟೆ, ನಯೀ ಕಮಾನ್ ( ಕೆಳಗುರುಳಿತ್ತು - ಈಗ ನಿರ್ಮಿಸಲಾಗುತ್ತಿದೆ), ಶುಕ್ರವಾರ ಮಸೀದಿ
* ಮಹಮ್ಮದ್ ಗವಾನ್ ಆಫ್ ಮದರಾಸ (ವಿಶ್ವವಿದ್ಯಾಲಯ)
* ಚೌಬಾರ (ಗಡಿಯಾರ ಗೋಪುರ), ಸ್ಥಳೀಯ ಇಸ್ಲಾಮಿಕ್ ಸಂತರ ಅನೇಕ ದರ್ಗಾಗಳು (ಸಮಾಧಿಗಳು) ಬೀದರ ನಲ್ಲಿವೆ.
* ಬಸವೇಶ್ವರ ದೇವಾಲಯ
* ಬಾರಿದ್ ಶಾಹಿ ಉದ್ಯಾನವನ
* ಮೊಹಮ್ಮದ್ ಗವಾನ್ ಸಮಾಧಿ
* ಕಲ್ಯಾಣಿ ಷರೀಫ್, 12 ನೇ ಶತಮಾನದ ಗುಹೆ
* ಕಲ್ಯಾಣ್ ಷರೀಫ್, ಕಲ್ಯಾಣ್ ಕೋಟೆ
* ಹಳೆಯ ನಗರದಲ್ಲಿ ಬಿದ್ರಿ ಕಲೆಯ ವಸ್ತುಗಳು
* ಸೇಂಟ್ ಪಾಲ್ ಮೆಥೋಡಿಸ್ಟ್ ಚರ್ಚ್
* ಮೊಳ್ಕೆರೆಯ ಮೊಳಿಗೆ ಮಾರಯ್ಯನ ಗುಹೆ ದೇವಾಲಯ
* ಪಾಪನಾಶ ದೇವಾಲಯ. ರಾವಣನನ್ನು ಸೋಲಿಸಿದ ನಂತರ ಲಂಕೆಯಿಂದ ಅಯೋಧ್ಯೆಗೆ ಬರುವ ದಾರಿಯಲ್ಲಿ ಶ್ರೀ ರಾಮ, ಈ ಸ್ಥಳಕ್ಕೆ ಭೇಟಿಯಿತ್ತಿದ್ದರಿಂದ ಒಬ್ಬ ಶಿವ ಭಕ್ತನನ್ನು ಕೊಂದ ಪಾಪವು ಪರಿಹಾರವಾಯಿತೆಂಬ ಕಾರಣಕ್ಕಾಗಿ ಆಗಿರುವ ದೇವಸ್ಥಾನ.
* ಬಸವಕಲ್ಯಾಣ. ಇದೇ ಸ್ಥಳದವರಾದ ಬಸವೇಶ್ವರ ಬಗ್ಗೆ ಮಾಹಿತಿಯನ್ನು ಮತ್ತು ಅವರಿಗೆ ಸಂಬಂಧಿಸಿದಂತಿರುವ ಅನೇಕ ಪವಿತ್ರ ಸ್ಥಳಗಳನ್ನು ಹೊಂದಿದೆ.
* ಬೀದರ ಕೋಟೆ. ೧೫ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಬೀದರ್ ಕೋಟೆ ಭಾರತದ ಅತ್ಯಂತ ಮಜಬೂತಾದ ಮತ್ತು ಅತಿದೊಡ್ಡ ಕೋಟೆಗಳಲ್ಲಿ ಒಂದಾಗಿತ್ತು.
* ಗುರುದ್ವಾರ. ನಾನಕ್ ಝೀರಾ ಸಾಹಿಬ್ ರವರ ಗುರುದ್ವಾರ ಸಿಖ್ ರ ಐತಿಹಾಸಿಕ ಪವಿತ್ರ ಸ್ಥಳ. ಭಾರತದಾದ್ಯಂತ ಸಿಖ್ ಸಮುದಾಯದ ನಡುವೆ ಜನಪ್ರಿಯವಾದ ಐತಿಹಾಸಿಕ ಗುರುದ್ವಾರಗಳಲ್ಲಿ ಒಂದು.
* ಮಾಣಿಕ್ ಪ್ರಭು ದೇವಾಲಯ. ಬೀದರ ನಗರದಿಂದ 53 ಕಿಮೀ ದೂರದಲ್ಲಿ ನೆಲೆಸಿದೆ, ಮಾಣಿಕ್ ಪ್ರಭು ದೇವಾಲಯ ಒಂದು ಅನನ್ಯ ವಾಸ್ತುಶಿಲ್ಪದ ಸೌಂದರ್ಯ ಮತ್ತು ಪ್ರಮುಖ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕೇಂದ್ರವಾಗಿದೆ. ಮಾಣಿಕ್ ಪ್ರಭು ದೇವಸ್ಥಾನವನ್ನು ಒಂದು ಸಂಜೀವನಿ ಸಮಾಧಿಯ ಮೇಲೆ ನಿರ್ಮಿಸಲಾಗಿದೆ. ಸಂತ ಶ್ರೀ ಸದ್ಗುರು ಮಾಣಿಕ್ ಪ್ರಭು ಮಹಾರಾಜ್ ಹಾಗೂ ಅವರ ಆಧ್ಯಾತ್ಮಿಕ ನಿಲುವು ಮತ್ತು ಪವಿತ್ರ ಉಪಸ್ಥಿತಿಯನ್ನು ಅವರ 6 ನೇ ಉತ್ತರಾಧಿಕಾರಿ ಶ್ರೀ ಸದ್ಗುರು ಧನ್ಯನ್ ರಾಜ ಮಾಣಿಕ್ ಪ್ರಭು ಮಹಾರಾಜ್ ನಿರ್ವಹಿಸುತ್ತಿದ್ದಾರೆ. ದೇವಾಲಯವು ಹಿಂದೂ ಮತ್ತು ಮುಸ್ಲಿಂ ಭಕ್ತರಿಬ್ಬರನ್ನೂ ಆಕರ್ಷಿಸುತ್ತದೆ. ದೇವಾಲಯದ ಆಡಳಿತವು 140 ವರ್ಷಗಳಿಂದ ಶ್ರೀ ಮಾಣಿಕ್ ಪ್ರಭು ಸಂಸ್ಥಾನದ ವತಿಯಿಂದ ನಡೆಸಲ್ಪಡುತ್ತಿದೆ. ಇದೇ ಸಂಸ್ಥಾನವು ಅನೇಕ ಸಾಮಾಜಿಕ ಮತ್ತು ದತ್ತಿ ಸಂಸ್ಥೆಗಳನ್ನೂ ನಡೆಸುತ್ತದೆ.
* ಔರಾದನಲ್ಲಿರುವ 10 ನೇ ಶತಮಾನದಲ್ಲಿ ನಿರ್ಮಿಸಲಾದ ಅಮರೇಶ್ವರ ದೇವಸ್ಥಾನ. ದೇವಾಲಯದ ಪ್ರವೇಶದ್ವಾರದಲ್ಲಿ ಎರಡು ಗಜಲಕ್ಷಿಯ ವಿಗ್ರಹಗಳೂ ಮತ್ತು ಒಂದು ಚಂದ್ರಶಿಲೆಯ ವೇದಿಕೆಯೂ ಇದೆ. ಅಂದರೆ ನಾವು ನಮ್ಮ ಎರಡೂ ಮಂಡಿಗಳನ್ನೂರಿ ಅಮರೇಶ್ವರನಿಗೆ ನಮಸ್ಕರಿಸಲು ಕಲ್ಲಿನ ವೇದಿಕೆ ನಿರ್ಮಿಸಲ್ಪಟ್ಟಿದೆ. ಗಜಲಕ್ಷ್ಮಿ ಮತ್ತು ಚಂದ್ರಶಿಲೆಯ ಶೈಲಿ 10 ನೇ ಶತಮಾನದ ವಾಸ್ತುಶಿಲ್ಪದಲ್ಲಿ ಕಂಡುಬಂದಿರುತ್ತದೆ.
==ಜನಸಂಖ್ಯೆ==
2011 ರಲ್ಲಿ ನಡೆದ ಭಾರತದ ಜನಗಣತಿಯ ಹಂಗಾಮಿ ವರದಿಯ ಪ್ರಕಾರ ಬೀದರ ಜಿಲ್ಲೆಯು 211.944 ಜನಸಂಖ್ಯೆಯನ್ನು ಹೊಂದಿದೆ; ಅದರಲ್ಲಿ ಪುರುಷರು ಮತ್ತು ಸ್ತ್ರೀಯರು ಕ್ರಮವಾಗಿ 109.435 ಮತ್ತು 102.509.ಬೀದರ್ ನಗರದ ಸರಾಸರಿ ಸಾಕ್ಷರತೆ ಶೇಕಡಾ 87,65 ಆಗಿದೆ. ಇದರಲ್ಲಿ ಪುರುಷರು ಮತ್ತು ಮಹಿಳೆಯರ ಸಾಕ್ಷರತೆ ಅನುಕ್ರಮವಾಗಿ ಶೇಕಡಾ 92,88 ಮತ್ತು 82,08. ಬೀದರ ನಗರದಲ್ಲಿ ಮಕ್ಕಳ ಒಟ್ಟು (0-6) ಸಂಖ್ಯೆ 2011 ರಂದು ನಡೆದ ಭಾರತ ಜನಗಣತಿ ವರದಿಯ ಪ್ರಕಾರ 25.077 ಇದೆ. 11.974 ಹುಡುಗಿಯರು ಮತ್ತು 13.103 ಹುಡುಗರು ಇದ್ದರು. ಹೆಣ್ಣು ಮಕ್ಕಳ ಲಿಂಗ ಅನುಪಾತವು 1000 ಗಂಡು ಮಕ್ಕಳಿಗೆ ಪ್ರತಿಯಾಗಿ 914 ಆಗಿದೆ.
ಕನ್ನಡ ಅಧಿಕೃತ ಭಾಷೆಯಾಗಿದೆ ಮತ್ತು ಬಹುಮತ ಸಂಖ್ಯೆಯ ಜನರು ಕನ್ನಡ ಮಾತನಾಡುತ್ತಾರೆ. ಹಾಗೆಯೇ ಇತರ ಭಾಷೆಗಳಾದ ಮರಾಠಿ, ಉರ್ದು ಹಿಂದಿ ಮತ್ತು ದಕ್ಕನಿ ಭಾಷೆಗಳನ್ನು ಕೂಡ ಗಮನಾರ್ಹ ಸಂಖ್ಯೆಯ ಜನರು ಮಾತನಾಡುತ್ತಾರೆ.
==ಶೈಕ್ಷಣಿಕ ಸಂಸ್ಥೆಗಳು==
* ರಾಷ್ಟ್ರೀಯ ಶಾಲಾ ಬೀದರ್
* ರಾಷ್ಟ್ರೀಯ ಸಂಯೋಜಿತ ಪದವಿ ಪೂರ್ವ ಕಾಲೇಜ್, ಬೀದರ
* ಗುರು ನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜು
* ಷಾಹೀನ್ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜ್, ಬೀದರ
* ಜವಾಹರ್ ನವೋದಯ ವಿದ್ಯಾಲಯ, ನಾರಾಯಣ್ ಪುರ್, ಬೀದರ
* ಕೇಂದ್ರೀಯ ವಿದ್ಯಾಲಯ ಬೀದರ
* ಏರ್ ಫೋರ್ಸ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್, ಬೀದರ
* ಸರ್ಕಾರಿ ಪಾಲಿಟೆಕ್ನಿಕ್, ಔರದ್ ಜಿಲ್ಲೆ. ಬೀದರ
* ನಿಟ್ಟೂರ್ ಪಾಲಿಟೆಕ್ನಿಕ್ ಕಾಲೇಜ್
* ಬೀದರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೀದರ
* ಬಿ ವಿ ಭೂಮರೆಡ್ಡಿ ಕಾಲೇಜ್
* ಮೆಥೋಡಿಸ್ಟ್ ಆರ್ಟ್ಸ್ ಪದವಿ ಕಾಲೇಜ್
* ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ಬೀದರ
* ಕರ್ನಾಟಕದ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜ್
* ನಾರ್ಮ ಫೆಡ್ರಿಚ್ ಹೈ ಸ್ಕೂಲ್
* ಎಸ್ಬಿ ಪಾಟೀಲ್ ದಂತ ಕಾಲೇಜು
* ಲಿಂಗರಾಜ್ ಅಪ್ಪಾ ಎಂಜಿನಿಯರಿಂಗ್ ಕಾಲೇಜು
* ಗುರು ನಾನಕ್ ಪಬ್ಲಿಕ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್
* ಗುರಯ್ಯ ಬಾಚಾ ಹೈ ಸ್ಕೂಲ್
* ಸರ್ಕಾರಿ ವೈದ್ಯಕೀಯ ಕಾಲೇಜು, ಬೀದರ
* ಗುರು ನಾನಕ್ ಪ್ರಥಮ ದರ್ಜೆ ವಿಜ್ಞಾನ ಕಾಲೇಜ್
* ಷಾಹೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಅಲ್ ಅಮೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಪರಿಮಳ ಹೈಸ್ಕೂಲ್ ಬೀದರ
* ಭೀಮಣ್ನ ಖಂಡ್ರೆ ಇನ್ ಸ್ಟ್ ಟ್ ಆಫ಼್ ಟೆಕ್ನೊಲೊಜಿ ಭಾಲ್ಕಿ ಜಿಲ್ಲೆ:ಬೀದರ್
* ಸೈನ್ಟ್ ಜೊಸೆಫ಼್ ಪದವಿ ಪೂವ ಕಾಲೇಜ್ ಬೀದರ್
==ಬಾಹ್ಯ ಕೊಂಡಿಗಳು==
* [http://www.hostkingdom.net/india.html#Bidar ಬೀದರ ನ ಸುಲ್ತಾನರ ಪಟ್ಟಿ] {{Webarchive|url=https://web.archive.org/web/20070629153707/http://www.hostkingdom.net/india.html#Bidar |date=2007-06-29 }}
* [http://bidar.nic.in/ ಜಿಲ್ಲೆಯ ಅಧಿಕೃತ ವೆಬ್ಸೈಟ್] {{Webarchive|url=https://web.archive.org/web/20110623234154/http://www.bidar.nic.in/ |date=2011-06-23 }}
* [http://www.bidarcity.gov.in/official ಬೀದರ ಸಿಟಿ ಮುನ್ಸಿಪಲ್ ಕೌನ್ಸಿಲ್ ವೆಬ್ಸೈಟ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* [http://www.bidartourism.com/ ಬೀದರ ಪ್ರವಾಸೋದ್ಯಮ ವೆಬ್ಸೈಟ್] {{Webarchive|url=https://web.archive.org/web/20210119155034/https://bidartourism.com/ |date=2021-01-19 }}
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&ll=17.923801,77.527084&spn=0.009269,0.013754&t=h&z=16 Google Maps ನಲ್ಲಿ ಬೀದರ ಕೋಟೆ]
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&t=h&ll=17.921117,77.528265&spn=0.004635,0.006877&z=17 Google Maps ನಲ್ಲಿ ಬೀದರ]
ಬೀದರ
{{ಕರ್ನಾಟಕದ_ಜಿಲ್ಲೆಗಳು}}
[[ವರ್ಗ:ಹಿಂದಿನ ಭಾರತದ ರಾಜಧಾನಿ ನಗರಗಳು]]
[[ವರ್ಗ:ಕರ್ನಾಟಕದಲ್ಲಿನ ಪ್ರವಾಸೋದ್ಯಮ]]
diwtnnacgn6p82e5u93d5r7ejg7rke5
1108885
1108884
2022-07-24T16:15:20Z
ಮಚ್ಚೇಂದ್ರ ಅಣಕಲ್
66275
wikitext
text/x-wiki
{{mergeto| [[ಬೀದರ ಜಿಲ್ಲೆ]]}}
{{Infobox settlement
| name = ಬೀದರ
| other_name =
| nickname =
| settlement_type = city
| image_skyline = Entrance to the Bidar Fort.JPG
| image_alt =
| image_caption = Entrance to the [[Bidar Fort]]
| pushpin_map = India Karnataka
| pushpin_label_position =
| pushpin_map_alt =
| pushpin_map_caption =
| latd = 17.915
| latm =
| lats =
| latNS = N
| longd = 77.519
| longm =
| longs =
| longEW = E
| coordinates_display = inline,title
| subdivision_type = Country
| subdivision_name = India
| subdivision_type1 = [[States and territories of India|State]]
| subdivision_name1 = Karnataka
| subdivision_type2 = [[List of regions of India|Region]]
| subdivision_name2 = [[Bayaluseeme]]
| subdivision_type3 = District
| subdivision_name3 = [[Bidar district|Bidar]]
| established_title = <!-- Established -->
| established_date =
| founder =
| named_for =
| government_type =
| governing_body =
| leader_title = [[Deputy Commissioner]]
| leader_name = Dr. PC Jaffer IAS
| unit_pref = Metric
| area_footnotes =
| area_rank =
| area_total_km2 = 43
| elevation_footnotes =
| elevation_m = 614
| population_total = 170204
| population_as_of =
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[Kannada]]
| timezone1 = IST
| utc_offset1 = +5:30
| postal_code_type = [[Postal Index Number|PIN]]
| postal_code = 585 401
| area_code_type = Telephone code
| area_code = 91 8482
| registration_plate = KA38
| website = {{URL|www.bidarcity.gov.in}}
| footnotes =
}}
'''ಬೀದರ''' ಭಾರತದ ಕರ್ನಾಟಕ ರಾಜ್ಯದ ಒಂದು ನಗರ. ಬೀದರ ಕರ್ನಾಟಕದ ಈಶ್ಯಾನ್ಯಕ್ಕೆ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಇದೆ. ಜಿಲ್ಲಾ ಕೇಂದ್ರವಾದ ಬೀದರ ತನ್ನ ಭೌಗೋಳಿಕ ಗಡಿಯನ್ನು ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳೊಂದಿಗೆ ಹಂಚಿಕೊಂಡಿದೆ ಮತ್ತು '''ಬೀದರ ಕರ್ನಾಟಕ ರಾಜ್ಯದ ಮುಕುಟ''' ಎಂದು ಕೂಡ ಕರೆಯಲ್ಪಡುತ್ತದೆ.
ಬೀದರ ನಗರ ತನ್ನ ’ಬಿದ್ರಿ’ ಕರಕುಶಲ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಮಂಜೀರಾ ನದಿ ಬೀದರ್ ಜಿಲ್ಲೆಗೆ ಕುಡಿಯುವ ನೀರನ್ನು ಪೂರೈಸುವ ಪ್ರಮುಖ ನದಿಗಳಲ್ಲಿ ಒಂದಾಗಿದೆ.
ಇತ್ತೀಚೆಗೆ ಬೀದರ ಭಾರತದ 22 ನೇ ಸ್ವಚ್ಛನಗರ ಮತ್ತು ಕರ್ನಾಟಕ ರಾಜ್ಯದ ೫ನೇ ಸ್ವಚ್ಛ ನಗರವೆಂಬ ಸ್ಥಾನ ಪಡೆದುಕೊಂಡು ಹೆಗ್ಗಳಿಕೆಗೆ ಪಾತ್ರವಾಗಿದೆ.
'''ಬೀದರ''' - [[ಕರ್ನಾಟಕ]] ರಾಜ್ಯದ ಉತ್ತರ ತುದಿಯಲ್ಲಿರುವ ಜಿಲ್ಲೆ. ಬೀದರ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. [[ಭಾಲ್ಕಿ]], [[ಹುಮನಾಬಾದ್]], ಬೀದರ್, [[ಬಸವಕಲ್ಯಾಣ]] ಮತ್ತು [[ಔರಾದ]] ತಾಲೂಕುಗಳ ೬೨೨ ಹಳ್ಳಿಗಳು ಈ ಜಿಲ್ಲೆಯಲ್ಲಿವೆ. ಬೀದರ್ ಜಿಲ್ಲೆಯು ಸಾಂಸ್ಕೃತಿಕವಾಗಿ ಕರ್ನಾಟಕದ ಅತ್ಯಂತ ಪ್ರಮುಖ ಜಿಲ್ಲೆಗಳಲ್ಲೊಂದು. ಹಿಂದೆ ಬೀದರ್ ಜಿಲ್ಲೆಯು [[ಬಿಜಾಪುರ]]ದ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿತ್ತು. ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಬೀದರ್, [[ಬಿಜಾಪುರ]], ಗೋಲ್ಕೊಂಡ, [[ಗುಲ್ಬರ್ಗಾ]] ಮತ್ತು ಬಿರಾರ್ ಸಂಸ್ಥಾನಗಳೂ ಸೇರಿದ್ದವು ಎಂಬುದನ್ನು ಗಮನಿಸಬಹುದು. ಬೀದರ ಜಿಲ್ಲೆಯು [[ಬಸವಕಲ್ಯಾಣ]]ದಿಂದ ಉಗಮಿಸಿದ ಶರಣರ ಸಾಂಸ್ಕೃತಿಕ ಕ್ರಾಂತಿಯನ್ನೂ ಕಂಡಿದೆ. [[ಬಸವಕಲ್ಯಾಣ]]ದಲ್ಲಿ ಜನಿಸಿದ ಶೈವ ಸಂಸ್ಕೃತಿಯು ವಿಶ್ವಾದ್ಯಂತ ಪಸರಿಸಿ, ನಮ್ಮ ರಾಜ್ಯಕ್ಕೆ ಈಗಿರುವ ವಿಶೇಷ ಮಹತ್ವವನ್ನು ತಂದಿದೆ. ಬೀದರ್ ನಗರದಲ್ಲಿರುವ ವಾಯುಪಡೆ ತರಬೇತಿ ಕೇಂದ್ರವು ಆಗಸದಲ್ಲಿ ತ್ರಿವರ್ಣ ಚಿಮ್ಮುತ್ತಾ ವಿವಿಧ ಕಸರತ್ತು ಪ್ರದರ್ಶಿಸುವ ಸೂರ್ಯಕಿರಣ ವೈಮಾನಿಕ ತಂಡದಿಂದ ಪ್ರಸಿದ್ಧವಾಗಿದೆ. ಪ್ರಸ್ತುತ ಇಲ್ಲಿ ಬ್ರಿಟನ್ನಿನ ಹಾಕ್ ವಿಮಾನಗಳ ಪ್ರಾಯೋಗಿಕ ತರಬೇತಿ ನಡೆದಿದೆ. ಜಿಲ್ಲೆಯ [[ಭಾಲ್ಕಿ]] ಪಟ್ಟಣವು ದಲಿತೋದ್ದಾರ ಹಾಗೂ ಕನ್ನಡಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಶತಾಯುಷಿ ಡಾ.ಚೆನ್ನಬಸವ ಪಟ್ಟದ್ದೇವರಿಂದಾಗಿ ಪ್ರಖ್ಯಾತವಾಗಿದೆ
== ಬೀದರ ಮೂಲದ ಸಾಹಿತಿಗಳು==
== ಬೀದರ ಜಿಲ್ಲೆಗೆ ಅನ್ಯ ರಾಜ್ಯಗಳಿಂದ ವಲಸೆ ಬಂದ ಸಾಹಿತಿಗಳು==
== ಬೀದರ ಜಿಲ್ಲೆಗೆ ಅನ್ಯ ಜಿಲ್ಲೆಗಳಿಂದ ವಲಸೆ ಬಂದ ಸಾಹಿತಿಗಳು==
== ಬೀದರ ಹೊರನಾಡ ಸಾಹಿತಿಗಳ ಹೆಸರುಗಳು==
== ಬೀದರ ತಾಲೂಕಿನ ಸಾಹಿತಿಗಳ ಹೆಸರು ==
* ಶ್ರೀ. ವೇ.ಶಾಂತಲಿಂಗಸ್ವಾಮಿ.
* ದಿ.ಬಸವರಾಜ ಹದನೂರ.
* ಕಂಟೆಪ್ಪ ಟಿ.
* ದಿ.ಬಿ.ಆರ್.ಕೊಂಡಾ.
* ಎಂ.ಜಿ.ಗಂಗನಪಳ್ಳಿ.
* ಶಶಿಕಲಾ ಗಿರಿ.
* ಕಲಾವತಿ ಬಿರಾದಾರ.
* ಶಿರೋಮಣಿ ತಾರೆ.
* ಇಂದುಮತಿ ಬಂಡಿ.
* ವಿದ್ಯಾ ಶೀತಲ
* ದಯಾಮಣಿ ರಾಜಪ್ಪ.
* ದಿ.ಈಶ್ವರ ಕರುಣಾ ಸಾಗರ.
* ಸೂರ್ಯಕಾಂತ ನಿನ್ನೇಕರ್
* ಡಾ.ವಜ್ರಾ ಪಾಟೀಲ್.
* ಶಿವಕುಮಾರ ನಾಗವಾರ.
* ಗಂಧರ್ವ ಸೇನಾ
* ಶಂಭುಲಿಂಗ ವಾಲ್ದೊಡ್ಡಿ.
* ಮಾಣಿಕರಾವ ಚಿಲ್ಲರ್ಗಿ
* ಕಲ್ಯಾಣರಾವ ದಾವಣಗಾವೆ
* ಡಾ.ಸಿ.ಎಸ್. ಪಾಟೀಲ್.
* ಶ್ರೀನಿವಾಸ ಕುಲಕರ್ಣಿ.
* ಪೂಜ್ಯ.ಅಕ್ಕ ಅನ್ನಪೂರ್ಣ ತಾಯಿ
* ರೂಪಾ ಪಾಟೀಲ್
* ಬುದ್ದದೇವಿ ಸಂಗಮ್
23. ಕಂಟೆಪ್ಪ ಗುಮ್ಮೆ
24. ನಾಗೇಂದ್ರ ದಂಡೆ.
25. ಡಾ.ಜಗನ್ನಾಥ ಹೆಬ್ಬಾಳೆ.
26. ಮುರಲಿನಾಥ ಜಿ.ಮೇತ್ರೆ
27. ಡಾ.ಗಂಗಾಂಬಿಕೆ ಪಾಟೀಲ್.
28. ರಮೇಶ ವಾಘಮಾರೆ
29. ಬಸವರಾಜ ಮಯೂರ.
30. ಪ್ರೊ.ಅಶೋಕ ಎ.ಬಿ.
31. ಶಂಕರ ಚೊಂಡಿ
32. ಸುಮನ್ ಹೆಬ್ಬಾಳಕರ್
33. ಸುಭಾಸ ನೇಳಗೆ.
34. ಜಗನ್ನಾಥ ಕಮಲಾಪೂರೆ.
35. ಕಸ್ತೂರಿ ಎಸ್.ಪಟಪಳ್ಳಿ.
36. ಕುಸುಮಾ ಹತ್ಯಾಳ
37. ಓಂ.ಪ್ರಕಾಶ ದಡ್ಡೆ.
38. ಡಾ.ಜಗದೇವಿ ತಿಬಶೆಟ್ಟಿ
39. ಜಯಶ್ರೀ ಪ್ರಕಾಶ ಸುಕಾಲೆ
40. ಡಾ.ಶಾಮರಾವ ನೆಲವಾಡೆ
41. ನಾಗಮೂರ್ತಿ ಜಿ.ಪಾಂಚಾಳ
42. ವಿದ್ಯಾವತಿ ಎಸ್. ಹಿರೇಮಠ
43. ವಿಜಯಲಕ್ಷ್ಮೀ ಕೌಟಗೆ
44. ಶೈಲಜಾ ಹುಡಗೆ
45.ಡಾ.ಸಂಜೀವಕುಮಾರ
ಅತಿವಾಳೆ.
46. ಡಾ.ನಾಗಶೆಟ್ಟಿ ಪಾಟೀಲ್
ಎಂ.ಗಾದಗಿ
47. ಚಂದ್ರಕಲಾ ಜೆ.ಬಡಿಗೇರ
48. ವಿನೋದಕುಮಾರ ಹೊನ್ನಾ.
49. ಡಾ.ರಾಜಕುಮಾರ ಹೆಬ್ಬಾಳೆ.
50. ಗಿರಿಜಾ ಧರ್ಮರೆಡ್ಡಿ.
51. ಜಗನ್ನಾಥ ಪನಸಾಳೆ.
52. ವೀಣಾ ಜಲಾದೆ.
53. ಪ್ರೇಮಾ ಹೂಗಾರ.
54. ಡಾ.ಮಹಾದೇವಿ ಹೆಬ್ಬಾಳೆ.
55. ಸಿದ್ದಮ್ಮಾ ಸಂಗ್ರಾಮ
ಬಸವಣ್ಣನೋರ್.
56. ವೀರಶೆಟ್ಟಿ ಸಂಗ್ರಾಮ್.
57. ವಿಜಯಲಕ್ಷ್ಮಿ ಗೌತಮಕರ್.
58. ರಾಜಹಂಸ
59. ಕಪಿಲ ಹುಮನಾಬಾದೆ.
60.ರಾಮ ಪವಾರ.
61. ಕು.ವಚನ ಶ್ರೀ.
<nowiki>== ಬೀದರ ಹೊರನಾಡ ಸಾಹಿತಿಗಳ ಹೆಸರುಗಳು==</nowiki>
ಕೃಪೆ : 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ ' ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.
ಲೇಖಕರು:- ಮಚ್ಚೇಂದ್ರ ಪಿ ಅಣಕಲ್.
==ಭೌಗೋಲಿಕ ವಿವರಗಳು==
ಬೀದರ ನಗರ ಸುಮಾರು 615 ಮೀಟರ್ (2017 ಅಡಿ) ಒಂದು ಸರಾಸರಿ ಉನ್ನತಿಯನ್ನು ಹೊಂದಿದೆ.ಬೀದರ ನಗರದ ಹಳೆಯ ಹೆಸರು ’ಮೊಹಮ್ಮದಾಬಾದ್’. ಬೀದರ ಜಿಲ್ಲೆಯಾದ್ಯಂತ ಸರಾಸರಿ ವರ್ಷ ಪೂರ್ತಿ ಇರುವ ತನ್ನ ಬಿಗಿಯಾದ ಹಾಗೂ ಬಲವಾದ ಹವಾಮಾನದಿಂದ ಪ್ರಾಯೋಗಿಕವಾಗಿಯೂ, ಆಕರ್ಷಕವಾಗಿಯೂ ಮನೋಹರ ನಗರವೆಂದು ಪ್ರಸಿದ್ಧಿಯಾಗಿದೆ. ಏಪ್ರಿಲ್ ಮತ್ತು ಮೇ ಬೇಸಿಗೆ ತಿಂಗಳುಗಳಾದರೂ ಕೂಡ ಈ ಬಿಸಿ ಹವಾಮಾನದ ಅವಧಿಯಲ್ಲಿ, ಶಾಖ ಹೆಚ್ಚಾದಾಗ ಹಠಾತ್ತಾಗಿ ಸುರಿಯುವ ಅಬ್ಬರದ ವರ್ಷಧಾರೆಯಿಂದ ಬಿಸಿಯ ತಾಪ ಕಡಿಮೆಯಾಗಿ ಬಿಡುತ್ತದೆ. ಜೂನ್ ತಿಂಗಳ ಆರಭದಲ್ಲೇ ನೈಋತ್ಯ ಮುಂಗಾರು ತನ್ನ ಪೂರ್ಣ ಮನೋಹರತೆಯೊಂದಿಗೂ ಮತ್ತು ತಂಪಾದ ಹವೆಯೊಂದಿಗೂ ಹವಾಮಾನವನ್ನು ಜೊತೆ ಹೊಂದಿಸಿಕೊಂಡು ಜಿಲ್ಲೆಗೆ ತನ್ನ ಎಂದಿನ ಬಿಗಿಯಾದ ಆಹ್ಲಾದಕರವಾದ ಹವಾಮಾನದ ವೈಭವವನ್ನು ಮರಳಿ ಹೊಂದಿಸಿಬಿಡುತ್ತದೆ. ಇಲ್ಲಿ ಶೀತ ಹವಾಮಾನ ಎಂದಿಗೂ ಅತಿ ತಂಪಾಗಿ ಇರುವುದಿಲ್ಲ ಮತ್ತು ಮಳೆಯೂ ಎಂದಿಗೂ ಅತಿಯಾಗಿರುವುದಿಲ್ಲ. ಆದರೆ ಅದರಲ್ಲಿರುವ ವಿಪರೀತ ಬದಲಾವಣೆಗಳ ಲಕ್ಷಣವೇ ಜಲಕ್ಷಾಮಕ್ಕೂ ಮತ್ತು ದೇಹಾಲಸ್ಯಕ್ಕೂ ಕಾರಣವಾಗಿದೆ. ಬೀದರ್ ಜಿಲ್ಲೆಯ ಒಂದು ಮುಖ್ಯವಾದ ಮೋಡಿಯ ಅಂಶವೆಂದರೆ, ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲಿಯೂ ಬೆಚ್ಚಿ ಬೀಳಿಸುವಂತಹ ಇತಿಹಾಸದ ಸ್ಮಾರಕಗಳು, ದಂತಕಥೆಗಳು, ಸುಂದರವಾದ ರಾಜಕುಮಾರಿಯರ ಪ್ರೇಮ ಕಥೆಯಗಳು, ಮರೆತು ಹೋದ ದೀರ್ಘ ಕದನಗಳ ವಿವರಗಳು, ಹಗೆತನದ ಕಥೆಗಳು ಮತ್ತು ಮಿಲಿಟರಿ ಸಾಹಸಿಗಳು ತುಂಬಿರುವುದು. ಮಧ್ಯಯುಗದ ಹಿಂದೂ ಧರ್ಮದ ಅಡೆಪಾಯವನ್ನು ಮತ್ತು ಅಸ್ತಿತ್ವವನ್ನು ನಡುಗಿಸಿದ ಸಾಮಾಜಿಕ ಸುಧಾರಣಾ ಚಳುವಳಿಗಳಿಗಳು ಕೂಡ ಬೀದರ್ ಜಿಲ್ಲೆಯ ಮುಖ್ಯ ಆಕರ್ಷಣೆಗಳಲ್ಲೊಂದು.
ಬೀದರ ಜಿಲ್ಲೆಯ ಇಂದಿನ ಒಳಹರವಿನ ಒಟ್ಟು ಭೂಮಿಯು 5448 ಚದರ ಕಿಲೋಮೀಟರ್ ನಷ್ಟು ವಿಸ್ತಾರದಲ್ಲಿ 17 O 35 !! ಮತ್ತು 18 o 25 !! ಉತ್ತರ ಅಕ್ಷಾಂಶದಲ್ಲಿ ಮತ್ತು 760 42 !! ನಿಮಿಷಗಳು ಮತ್ತು 770 39! ಪೂರ್ವ ರೇಖಾಂಶದಲ್ಲಿ ಆಂಧ್ರಪ್ರದೇಶದ ನಿಜಾಮಾಬಾದ್ ಮತ್ತು ಮೇಡಕ್ ಜಿಲ್ಲೆಗಳೊಂದಿಗೂ ಪಶ್ಚಿಮಕ್ಕೆ ಮಹಾರಾಷ್ಟ್ರದ [[ನಾಂದೇಡ್]] ಮತ್ತು ಒಸಾಮಾಬಾದ್ ಜಿಲ್ಲೆಗಳೊಂದಿಗೂ ಹೊಂದಿಕೊಂಡಿದೆ. ದಕ್ಷಿಣದಲ್ಲಿ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯು ನೆಲೆಗೊಂಡಿದೆ. ಡೆಕ್ಕನ್ ಇತಿಹಾಸದಲ್ಲಿ ಹಿಂದಿನ ಸುಪ್ರಸಿಧ್ಧ ಸ್ಥಾನವನ್ನು ಬೀದರ ಹೊಂದಿತ್ತು. ಆದರೆ ಪ್ರಸ್ತುತದಲ್ಲಿ ಇದು ಶತಮಾನಗಳ ನಿರ್ಲಕ್ಷ್ಯದ ಮತ್ತು ನಾಶವಾದ ಚಿತ್ರಣವನ್ನು ಒದಗಿಸುತ್ತದೆ.
ಭೌಗೋಳಿಕವಾಗಿ ಬೀದರ ಜಿಲ್ಲೆಯು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ೧೭.೯° ಉತ್ತರ ಮತ್ತು ೭೭.೫೫° ಪೂರ್ವದಲ್ಲಿದೆ. ಇದು ದಖನ್ ಪ್ರಸ್ಥಭೂಮಿಯ ಒಂದು ಭಾಗ. ಹೆಚ್ಚು ಬೆಟ್ಟಗುಡ್ಡಗಳಿಲ್ಲದೆ ವಿಶಾಲ ಮಟ್ಟಸಪ್ರದೇಶಗಳಿಂದ ಕೂಡಿದೆ. ಸಮುದ್ರಮಟ್ಟದಿಂದ ೬೧೪ ಮೀಟರು ಎತ್ತರದಲ್ಲಿರುವ ಈ ಜಿಲ್ಲೆಯ ಹವೆ ಹಿತಕರವಾಗಿದೆ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ ೯೦೭.೫ ಮಿಮೀ. ಔರಾದ ಹಾಗೂ ಭಾಲ್ಕಿಗಳು ಕಪ್ಪು ಮಣ್ಣಿನ ನೆಲ ಹೊಂದಿವೆ. ಈ ಜಿಲ್ಲೆಯ ಯಾವುದೇ ಭಾಗದಲ್ಲೂ ಖನಿಜ ನಿಕ್ಷೇಪಗಳಿಲ್ಲ.
ಮಾಂಜರಾ ನದಿಯು ಈ ಜಿಲ್ಲೆಯ ಪ್ರಮುಖ ನದಿ. ಗೋದಾವರಿ ನದಿಯ ಉಪನದಿಯಾಗಿರುವ ಈ ನದಿ ೯೭ ಕಿಲೋಮೀಟರು ಉದ್ದವಿದ್ದು ಜಿಲ್ಲೆಯ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ಹರಿದು ಆಂಧ್ರದ ಗಡಿಯನ್ನು ಪ್ರವೇಶಿಸುತ್ತದೆ.
ಕಾರಂಜಾ ನದಿಯು ಮತ್ತೊಂದು ಪ್ರಮುಖ ನದಿ. ಭಾಲ್ಕಿಯಲ್ಲಿ ಇದು ಮಾಂಜರಾ ನದಿಯನ್ನು ಸೇರುತ್ತದೆ. [[ಬಸವಕಲ್ಯಾಣ]] ತಾಲೂಕಿನಲ್ಲಿ ಹುಟ್ಟುವ ಮುಲ್ಲಾಮಾರಿ ನದಿಯು ಗುಲ್ಬರ್ಗಾವನ್ನು ಪ್ರವೇಶಿಸುತ್ತದೆ. ಚುಳಕಿ, ಗಂಡೋರಿ, ನಗರವಾಲಾ, ಹುಡಗಿ ಹಾಗೂ [[ಹಳ್ಳಿಖೇಡ]] ನಾಲಾ ಇವುಗಳು ಸಣ್ಣ ಹೊಳೆಗಳು.
== ಚರಿತ್ರೆ ==
ಚಾರಿತ್ರಿಕವಾಗಿ, ಬೀದರ ಜಿಲ್ಲೆ ಪ್ರಾಮುಖ್ಯತೆಗೆ ಬ೦ದದ್ದು [[ಬಸವಣ್ಣ]]ನವರ ಕಾಲದಲ್ಲಿ ಮತ್ತು [[ಬಹಮನಿ ಸುಲ್ತಾನರ]] ಕಾಲದಲ್ಲಿ. ಈ ಜಿಲ್ಲೆಯ ಕೆಲಭಾಗಗಳಲ್ಲಿ ನವಶಿಲಾಯುಗದ ಕಾಲದ ಅವಶೇಷಗಳು ಸಿಕ್ಕಿವೆ. [[ರಾಷ್ಟ್ರಕೂಟರು]], ದೇವಗಿರಿಯ ಯಾದವರು, ಕಾಕತೀಯರು ಈ ಪ್ರದೇಶವನ್ನಾಳಿದ್ದಾರೆ. ಜಿಲ್ಲೆಯ [[ಬಸವಕಲ್ಯಾಣ]]ವು ಚಾಲುಕ್ಯರ ರಾಜಧಾನಿಯಾಗಿತ್ತು. ಕ್ರಿಸ್ತಶಕ ೧೪೨೪ರಲ್ಲಿ ಬೀದರ್ ಪಟ್ಟಣವು [[ಬಿಜಾಪುರ]]ದ ಬಹಮನಿ ಸುಲ್ತಾನರ ರಾಜಧಾನಿಯಾಗಿ ಬರೀದ್ ಶಾಹಿ ಕಾಲದವರೆಗೆ ಮುಂದುವರಿಯಿತು. ಕ್ರಿಸ್ತಶಕ ೧೬೧೯ರಲ್ಲಿ ಈ ಪ್ರದೇಶ ಅದಿಲ್ ಶಾಹಿಗಳ ವಶವಾಯಿತು. ೧೬೫೬ರಲ್ಲಿ ಔರಂಗಜೇಬನು ಇದನ್ನು ಮೊಘಲ್ ಸಾಮ್ರಾಜ್ಯದ ತೆಕ್ಕೆಗೆ ತೆಗೆದುಕೊಂಡ. ೧೭೨೪ರಲ್ಲಿ ಇದು ನಿಜಾಮರ ವಶಕ್ಕೆ ಬಂತು. ೧೯೫೬ರಲ್ಲಿ ರಾಜ್ಯ ಪುನರ್ವಿಂಗಡನೆಯಾದಾಗ ಈಗಿರುವ ತಾಲೂಕುಗಳು ಮಾತ್ರ ಕರ್ನಾಟಕದಲ್ಲಿ ವಿಲೀನಗೊಂಡವು.
== ಧರ್ಮ ==
ಬೀದರ ಜಿಲ್ಲೆಯಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ, ಜೈನ್ ಮತ್ತು ನಾನಕ ಎಂಬ ಐದು ಪ್ರಮುಖ ಧರ್ಮಗಳಿವೆ.
ಬೀದರಿನ ಪೂರ್ವದಿಕ್ಕಿನಲ್ಲಿರುವ ದುಲ್ಹನ್ ದರ್ವಾಜದ ಮೂಲಕ ಕೋಟೆಯಿಂದ ಹೊರಬಂದು ಕೆಳಗಿಳಿಯುತ್ತಿದ್ದಂತೆ ಅಗ್ರಹಾರ ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಎಡಬದಿ ದಿಬ್ಬದ ಮೇಲೆ ಒಂದು ಅಷ್ಟಕೋನಾಕೃತಿಯ ಮುಸ್ಲಿಂ ಕಟ್ಟಡವೊಂದು ಕಾಣುತ್ತದೆ. ಅದು ಚೌಖಂಡಿ. ಚೌಖಂಡಿ ಎಂದರೆ ನಾಲ್ಕು ಅಂತಸ್ತುಗಳ ಕಟ್ಟಡ. ಆದರೆ ವಾಸ್ತವವಾಗಿ ಇಲ್ಲಿರುವುದು ಎರಡು ಅಂತಸ್ತುಗಳ ಕಟ್ಟಡ. ಈ ಕಟ್ಟಡದಲ್ಲಿ ಬಹಮನಿ ಸುಲ್ತಾನ ಅಹಮದ್ ಶಹಾನ ಆಹ್ವಾನದ ಮೇರೆಗೆ ಇರಾನಿನಿಂದ ಬಂದ ಇಸ್ಲಾಮೀ ಸಂತ ಹಜರತ್ ಖಲೀಲುಲ್ಲಾ ಮತ್ತವರ ಕುಟುಂಬವರ್ಗದವರನ್ನು ಸಮಾಧಿ ಮಾಡಲಾಗಿದೆ.
ದಿಬ್ಬದಿಂದ ಇಳಿದುಬಂದು ಅದೇ ರಸ್ತೆಯಲ್ಲಿ ಅಂದರೆ ಅಷ್ಟೂರು ದಾರಿಯಲ್ಲಿ ಒಂದು ಕಿಲೋಮೀಟರು ಮುಂದೆ ಹೋದರೆ ನಾಲ್ಕೈದು ದರ್ಗಾಗಳ ಸಮೂಹ ಇದೆ. ಇಲ್ಲಿರುವ ಒಂದು ದರ್ಗಾದಲ್ಲಿ ವಜ್ರಗಳಿಂದ ಅಲಂಕರಿಸಲ್ಪಟ್ಟ ಚಿತ್ರಗಳು ಇರುವ ಗೋರಿಯನ್ನು ನೋಡಬಹುದಾಗಿದೆ.
ಬೀದರ ಪಟ್ಟಣಕ್ಕೆ ಉತ್ತರಭಾಗದಲ್ಲಿರುವ ಮಂಗಳಪೇಟೆಯು ಒಂದು ಕ್ರೈಸ್ತ ಕ್ಷೇತ್ರವಾಗಿದ್ದು ಪ್ರತಿವರ್ಷ ಮೇ ತಿಂಗಳಲ್ಲಿ ಇಲ್ಲಿ ದೊಡ್ಡ ಜಾತ್ರೆ ನೆರೆಯುತ್ತದೆ. ಅದೇರೀತಿ ಭಾಲ್ಕಿಯಲ್ಲಿ ಪ್ರತಿವರ್ಷ ಬಾಲಯೇಸುಜಾತ್ರೆ ನಡೆಯುವುದುಂಟು. ಬೀದರ ಜಿಲ್ಲೆಯ ಔರಾದ, ಸಂತಪುರ, ಹಲಬರ್ಗಾ, ಜಲಸಂಗ್ವಿ, ತಾಳಮರಗಿ, ಹುಲಸೂರ, ಕವಡಿಯಾಳ, ಹುಮನಾಬಾದ ಮುಂತಾದೆಡೆಗಳಲ್ಲೂ ಚರ್ಚುಗಳನ್ನು ಕಾಣಬಹುದು.
ನರಸಿಂಹ ಜರನಿ ಕ್ಷೇತ್ರದಲ್ಲಿ ಇರುವ ಗವಿಯಲ್ಲಿ ನಡುಮಟ್ಟದ ನೀರಿನಲ್ಲಿ ಮೂವತ್ತು ಮೀಟರ್ ನಡೆದು ಬಂದರೆ, ನರಸಿಂಹನ ದರ್ಶನ ಪಡೆಯಬಹುದು.
ಬೀದರದಿಂದ ಕೆಳಕ್ಕೆ ಕಣಿವೆಯಲ್ಲಿರುವ ಝರಿಯೊಂದು ಹರಿಯುತ್ತಿದ್ದು ನಾನಕ್ ಝಿರಾ ಎಂಬ ಹೆಸರಿನಲ್ಲಿ ಅದು ಸಿಕ್ಕರಿಗೆ ಪವಿತ್ರ ತೀರ್ಥವೆನಿಸಿದೆ. ಇದು ಸಿಖ್ಖರ ಧರ್ಮಗುರುಗಳಾದ ಗುರುನಾನಕರು ತಮ್ಮ ಆಗಮನದಿಂದ ಪವಿತ್ರಗೊಳಿಸಿದ ಪುಣ್ಯಸ್ಥಳ.
[[ಶ್ರೀ ಮೈಲಾರ್ ಮಲ್ಲಣ್ಣ]] ದೇವಸ್ಥಾನ : ಬೀದರ-ಉದ್ಗಿರ್ ರಸ್ತೆಯಲ್ಲಿ ಸುಮಾರು ೧೫ ಕಿ ಮಿ ಬೀದರ್ ನಿಂದ ಶ್ರೀ ಕ್ಷೇತ್ರ ಮೈಲಾರ್ ಅಥವಾ ಖಾನಪುರ್ ಎಂಬ ಚಿಕ್ಕ ಹಳ್ಳಿಯಲ್ಲಿ ಶ್ರೀ ಮೈಲಾರ್ ಮಲ್ಲಣ್ಣ ದೇವಸ್ಥಾನ ಇದೆ.
ಈ ದೇವಸ್ಥಾನ ಇಡಿ ಉತ್ತರ ಕರ್ನಾಟಕದಲ್ಲಿ ಪ್ರಸಿದ್ದ ದೇವಸ್ಥಾನ, ಪ್ರತಿ ವರ್ಷ ಲಕ್ಷ ಲಕ್ಷ ಭಕ್ತದಿಗಳೇ ಬಂದು ಮಲ್ಲಣ್ಣ (ಶಿವನ ಉಗ್ರ ರೂಪ) ದರ್ಶನ ಪಡೆಯುತ್ತಾರೆ.
ಬೀದರ ಜಿಲ್ಲೆಯ ಇನ್ನೊ೦ದು ಪ್ರಮುಖ ಪಟ್ಟಣ ಹುಮ್ನಾಬಾದ ಇಲ್ಲಿರುವ ಮಾಣಿಕಪ್ರಭುಗಳ ಮಠ ಮತ್ತು ೧೭೨೫ರಲ್ಲಿ ನಿರ್ಮಿಸಲಾಗಿರುವ ವೀರಭದ್ರ ದೇವಸ್ಥಾನ ಮತ್ತು ಜಾತ್ರೆಗಳು ಪ್ರಮುಖವಾದುವು. ಬೀದರ್ ಜಿಲ್ಲೆಯ ಬಸವ ಕಲ್ಯಾಣ ಶರಣರ ತಪೋಭೂಮಿಯೆಂದೇ ಪ್ರಸಿದ್ಧವಾಗಿದೆ. [[ಬಸವಕಲ್ಯಾಣ]]ದಲ್ಲಿ ಅರಿವಿನ ಮನೆ, ಅನುಭವ ಮಂಟಪ, ಅಕ್ಕನಾಗಮ್ಮನ ಗವಿ, ಪರುಷಕಟ್ಟೆ, ಮಹಾಮನೆ, ತ್ರಿಪುರಾಂತಕ ಕೆರೆ ಮೊದಲಾಗಿ ಹಲವಾರು ಶರಣರ ಸ್ಥಳಗಳನ್ನು ಮತ್ತು ಸುಸ್ಥಿತಿಯಲ್ಲಿರುವ ಬಸವಕಲ್ಯಾಣ ಕೋಟೆಯನ್ನು ನೋಡಬಹುದಾಗಿದೆ. ಭಾಲ್ಕಿಯಲ್ಲಿ ಹಿರೇಮಠ ಸಂಸ್ಥಾನದ ಮಠ ಇದೆ.
== ಕರಕುಶಲ ಕಲೆ ==
[[ಚಿತ್ರ:Bidri-work-flower-vase-8.jpg | thumbnail|ಬಿದರಿ ಕಲೆ]]
ಬಿದರಿಕಲೆ ಪ್ರಪಂಚದಾದ್ಯಂತ ಖ್ಯಾತವಾಗಿರುವ ಬೀದರ ಕುಸುರಿ ಕಲೆ. ಈ ಕಲೆಯು ಪರ್ಶಿಯಾ ದೇಶದಿಂದ ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿಗೆ ಬಂದು ತದನಂತರ ಹೊಸ ರೂಪವನ್ನು ಪಡೆದುಕೊಂಡಿದೆ. ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು ಮಿಶ್ರಮಾಡಿ ಹೂಜಿ ಮುಂತಾದ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು ಅದರಲ್ಲಿ ಬೆಳ್ಳಿಯ ತಂತಿಯನ್ನು ಕೂರಿಸಿ ಹೊಳಪು ಕೊಡುತ್ತಾರೆ. ಈ ಬಿದರಿ ಕಲೆಗೆ ವಿದೇಶಗಳಲ್ಲೂ ಬಲು ಬೇಡಿಕೆಯಿದೆ.
.
*
==ಪ್ರವಾಸೋದ್ಯಮ==
ಬೀದರ ಬಹಮನಿ ಕಾಲದ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ. ಬಹುಮನಿ ಕಾಲದ ಶ್ರೀಮಂತ ವಾಸ್ತುಶಿಲ್ಪದ ಸ್ಮರಣಾರ್ಥವಾಗಿ ಇಂದಿಗೂ ನಿಂತಿದೆ ಮಹಾನ್ ಮಹಮೂದ್ ಗವಾನ್ ಅರೇಬಿಕ್ ವಿಶ್ವವಿದ್ಯಾಲಯದ ರಚನೆ. ನಗರದ ಪಕ್ಕದಲ್ಲಿರುವ ಬೀದರ ಕೋಟೆ ಭಾರತದಲ್ಲಿನ ಅತಿ ದೊಡ್ಡ ಕೋಟೆಗಳಲ್ಲಿ ಒಂದಾಗಿದೆ.
<gallery>
File:Panaromic Entrance View.jpg|ಬೀದರ ಕೋಟೆಯ ಪ್ರವೇಶ ದ್ವಾರದ ಪೆನೆರೋಮಿಕ್ ದೃಶ್ಯ
File:BidarMadarsa.jpg|ಅರೇಬಿಕ್ ವಿಶ್ವವಿದ್ಯಾಲಯ ಮಹಮೂದ್ ಗೌನ್
</gallery>
===ಆಕರ್ಷಣೆಯ ಸ್ಥಳಗಳು===
ಬೀದರ ನಗರದ ಪ್ರಸಿದ್ಧ ಸ್ಥಳಗಳಲ್ಲಿ ಪಾಪನಾಶ ದೇವಾಲಯ, ಮೈಲಾರ ಮಲ್ಲಣ್ಣಾ ಗುಡಿ, ನರಸಿಂಹ ಝರಿ ಮತ್ತು ನಾನಕ್ ಝರಿ ಪ್ರಖ್ಯಾತವಾಗಿವೆ.
ಕ್ರಿಸ್ತಶಕ ೧೪೩೨ರಲ್ಲಿ ನಿರ್ಮಾಣ ಪೂರ್ಣಗೊಂಡ ಬೀದರದ ಐತಿಹಾಸಿಕ ಕೋಟೆ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ. ಕೋಟೆಯಲ್ಲಿ ರಂಗೀನ ಮಹಲ್, ಗಗನ್ ಮಹಲ್, ಒಂದೇ ಕಂಬದ ಮಸೀದಿ, ದಿವಾನ್-ಇ-ಆಮ್, ಬೃಹತ್ ಫಿರಂಗಿಗಳು, ವಸ್ತು ಸಂಗ್ರಹಾಲಯ ಮೊದಲಾದವುಗಳನ್ನು ನೋಡಬಹುದು. ಕ್ರಿಸ್ತಶಕ ೧೪೭೨ರಲ್ಲಿ ನಿರ್ಮಾಣವಾದ ವಿಶ್ವಪ್ರಸಿದ್ಧವಾಗಿದ್ದ ಪ್ರಸಿದ್ಧ ಮಹಮದ್ ಗವಾನ್ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರ (ಮದರಸಾ)ದ ಅವಶೇಷವಾಗಿ ಉಳಿದಿರುವ ಗೋಪುರವು ದೆಹಲಿಯಲ್ಲಿರುವ ಕುತಬ್ ಮಿನಾರ್ ನಂತಿದೆ. ಚೌಬಾರಾ, ಹಬ್ಸಿ ಕೋಟ ದಾರಾ, ಕಾರಂಜಾ ಜಲಾಶಯ,ಜಲಸಂಗಿ ದೇವಸ್ಥಾನ, ವಿವಿಧ ಗಿಡಮೂಲಿಕೆಗಳ ದೇವಾಲಯದಂತಿರುವ ದೇವ-ದೇವ ವನ ಇವು ಇತರ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ.
[[ಚಿತ್ರ:Panaromic Entrance View.jpg | thumb|ಬೀದರ ಕೋಟೆ ವಿಹಂಗಮ ನೋಟ]]
* ಹಝರತ್ ಶಮಶುದ್ದೀನ್ ಅಬ್ದುಲ್ ಫತಾಹ್ ಶೇಖ್ ಮೊಹಮ್ಮದ್ ಮುಲ್ತಾನಿ ಆರ್ಎ (ಅಲ್-ಮರೂಫ್ ಮುಲ್ತಾನಿ ಬಾಶಾ), ಬೀದರ್. ಶಮಶುದ್ದೀನ್ ಕ್ವಾದ್ರಿ ಪೀಠವು ಮುಲ್ತಾನಿ ಬಾದ್ಶಾ ಎಂದು ಪ್ರಸಿದ್ಧಿಯಾಗಿದೆ.
* ಸೈಯದ್ ಷಾ ಬರ್ಹುದ್ದೀನ್ ಕಲೀಲುಲ್ಲ ಕಿರ್ಮಾನಿ ಅವರ ದರ್ಗಾ ಬೀದರ್ ನಲ್ಲಿದೆ. ಆದರೆ ಶಿಕಾನ್ (ಆರ್ಎ), ಬೀದರ್ ನ ಚೌಖಂಡಿನಲ್ಲಿದೆ. ಜನಪ್ರಿಯ ಬರೀದ್ ಷಾಹಿ ಗೋರಿಗಳು ಮತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಮಾಡಿರುವ ಸೆರೆಮನೆಗಳು ಇವೆ.
* ಗುರು ನಾನಕ್ ಝಿರ ಗುರುದ್ವಾರ
* ಶ್ರೀ ಮೈಲರ್ ಮಲ್ಲಣ್ಣ ದೇವಸ್ಥಾನ: ಮೈಲರ್ ಅಥವಾ ಖಾನಾಪುರ ಬೀದರ-ಉದ್ಗೀರ್ ರಸ್ತೆಯಲ್ಲಿ ಬೀದರ್ ನಿಂದ 15 ಕಿ ಸುಮಾರು ನೆಲೆಗೊಂಡಿದೆ. ಬ್ರಹ್ಮ ದೇವರಿಂದ ವರ ಪಡೆದ ಇಬ್ಬರು ಸೋದರ ರಾಕ್ಷಸರಾದ ಮಲ್ಲಾಸುರ ಮತ್ತು ಮಂಕಾಸುರರು ಅಮಾಯಕ ಜನರನ್ನು ಹಿಂಸಿಸುತ್ತಾ ಕೊಲ್ಲುತ್ತಿದ್ದರು. ಭಕ್ತರ ಆರ್ತನಾದಕ್ಕೆ ಮನಕರಗಿ ಪರಮೇಶ್ವರನು ಮೈಲರ್ ಮಲ್ಲಣ್ಣನ ರೂಪದಲ್ಲಿ ಬಂದು ಮಂಕಾಸುರನನ್ನು ಕೊಂದು ಮಲ್ಲಾಸುರನನ್ನು ಕ್ಷಮಿಸಿದನೆಂಬ ನಂಬಿಕೆಯಿದೆ. ಮಲ್ಲಣ್ಣ ಅಥವಾ ಖಾಂಡೋಬ ಅಥವಾ ಮೈಲರ್ ಲಿಂಗ ಈಶ್ವರನ ಉಗ್ರ ರೂಪವೆಂದು ನಂಬಲಾಗಿದೆ. ಈ ದೇವಾಲಯವು ಉತ್ತರ ಕರ್ನಾಟಕದಲ್ಲಿ ಬಹು ಪ್ರಸಿದ್ಧವಾಗಿದೆ ಮತ್ತು ಪ್ರತಿವರ್ಷ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಸಾವಿರಾರು ಭಕ್ತಾದಿಗಳನ್ನು ಆಕರ್ಷಿಸುತ್ತದೆ
* ನರಸಿಂಹ ಝರ್ನ (ಭಗವಾನ್ ನರಸಿಂಹ ದೇವಸ್ಥಾನ), ಪಾಪನಾಶನ (ಶಿವನ ದೇವಾಲಯ)
* ಬೀದರ ನಲ್ಲಿ ಬೀದರ್ ಕೋಟೆ, ನಯೀ ಕಮಾನ್ ( ಕೆಳಗುರುಳಿತ್ತು - ಈಗ ನಿರ್ಮಿಸಲಾಗುತ್ತಿದೆ), ಶುಕ್ರವಾರ ಮಸೀದಿ
* ಮಹಮ್ಮದ್ ಗವಾನ್ ಆಫ್ ಮದರಾಸ (ವಿಶ್ವವಿದ್ಯಾಲಯ)
* ಚೌಬಾರ (ಗಡಿಯಾರ ಗೋಪುರ), ಸ್ಥಳೀಯ ಇಸ್ಲಾಮಿಕ್ ಸಂತರ ಅನೇಕ ದರ್ಗಾಗಳು (ಸಮಾಧಿಗಳು) ಬೀದರ ನಲ್ಲಿವೆ.
* ಬಸವೇಶ್ವರ ದೇವಾಲಯ
* ಬಾರಿದ್ ಶಾಹಿ ಉದ್ಯಾನವನ
* ಮೊಹಮ್ಮದ್ ಗವಾನ್ ಸಮಾಧಿ
* ಕಲ್ಯಾಣಿ ಷರೀಫ್, 12 ನೇ ಶತಮಾನದ ಗುಹೆ
* ಕಲ್ಯಾಣ್ ಷರೀಫ್, ಕಲ್ಯಾಣ್ ಕೋಟೆ
* ಹಳೆಯ ನಗರದಲ್ಲಿ ಬಿದ್ರಿ ಕಲೆಯ ವಸ್ತುಗಳು
* ಸೇಂಟ್ ಪಾಲ್ ಮೆಥೋಡಿಸ್ಟ್ ಚರ್ಚ್
* ಮೊಳ್ಕೆರೆಯ ಮೊಳಿಗೆ ಮಾರಯ್ಯನ ಗುಹೆ ದೇವಾಲಯ
* ಪಾಪನಾಶ ದೇವಾಲಯ. ರಾವಣನನ್ನು ಸೋಲಿಸಿದ ನಂತರ ಲಂಕೆಯಿಂದ ಅಯೋಧ್ಯೆಗೆ ಬರುವ ದಾರಿಯಲ್ಲಿ ಶ್ರೀ ರಾಮ, ಈ ಸ್ಥಳಕ್ಕೆ ಭೇಟಿಯಿತ್ತಿದ್ದರಿಂದ ಒಬ್ಬ ಶಿವ ಭಕ್ತನನ್ನು ಕೊಂದ ಪಾಪವು ಪರಿಹಾರವಾಯಿತೆಂಬ ಕಾರಣಕ್ಕಾಗಿ ಆಗಿರುವ ದೇವಸ್ಥಾನ.
* ಬಸವಕಲ್ಯಾಣ. ಇದೇ ಸ್ಥಳದವರಾದ ಬಸವೇಶ್ವರ ಬಗ್ಗೆ ಮಾಹಿತಿಯನ್ನು ಮತ್ತು ಅವರಿಗೆ ಸಂಬಂಧಿಸಿದಂತಿರುವ ಅನೇಕ ಪವಿತ್ರ ಸ್ಥಳಗಳನ್ನು ಹೊಂದಿದೆ.
* ಬೀದರ ಕೋಟೆ. ೧೫ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಬೀದರ್ ಕೋಟೆ ಭಾರತದ ಅತ್ಯಂತ ಮಜಬೂತಾದ ಮತ್ತು ಅತಿದೊಡ್ಡ ಕೋಟೆಗಳಲ್ಲಿ ಒಂದಾಗಿತ್ತು.
* ಗುರುದ್ವಾರ. ನಾನಕ್ ಝೀರಾ ಸಾಹಿಬ್ ರವರ ಗುರುದ್ವಾರ ಸಿಖ್ ರ ಐತಿಹಾಸಿಕ ಪವಿತ್ರ ಸ್ಥಳ. ಭಾರತದಾದ್ಯಂತ ಸಿಖ್ ಸಮುದಾಯದ ನಡುವೆ ಜನಪ್ರಿಯವಾದ ಐತಿಹಾಸಿಕ ಗುರುದ್ವಾರಗಳಲ್ಲಿ ಒಂದು.
* ಮಾಣಿಕ್ ಪ್ರಭು ದೇವಾಲಯ. ಬೀದರ ನಗರದಿಂದ 53 ಕಿಮೀ ದೂರದಲ್ಲಿ ನೆಲೆಸಿದೆ, ಮಾಣಿಕ್ ಪ್ರಭು ದೇವಾಲಯ ಒಂದು ಅನನ್ಯ ವಾಸ್ತುಶಿಲ್ಪದ ಸೌಂದರ್ಯ ಮತ್ತು ಪ್ರಮುಖ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕೇಂದ್ರವಾಗಿದೆ. ಮಾಣಿಕ್ ಪ್ರಭು ದೇವಸ್ಥಾನವನ್ನು ಒಂದು ಸಂಜೀವನಿ ಸಮಾಧಿಯ ಮೇಲೆ ನಿರ್ಮಿಸಲಾಗಿದೆ. ಸಂತ ಶ್ರೀ ಸದ್ಗುರು ಮಾಣಿಕ್ ಪ್ರಭು ಮಹಾರಾಜ್ ಹಾಗೂ ಅವರ ಆಧ್ಯಾತ್ಮಿಕ ನಿಲುವು ಮತ್ತು ಪವಿತ್ರ ಉಪಸ್ಥಿತಿಯನ್ನು ಅವರ 6 ನೇ ಉತ್ತರಾಧಿಕಾರಿ ಶ್ರೀ ಸದ್ಗುರು ಧನ್ಯನ್ ರಾಜ ಮಾಣಿಕ್ ಪ್ರಭು ಮಹಾರಾಜ್ ನಿರ್ವಹಿಸುತ್ತಿದ್ದಾರೆ. ದೇವಾಲಯವು ಹಿಂದೂ ಮತ್ತು ಮುಸ್ಲಿಂ ಭಕ್ತರಿಬ್ಬರನ್ನೂ ಆಕರ್ಷಿಸುತ್ತದೆ. ದೇವಾಲಯದ ಆಡಳಿತವು 140 ವರ್ಷಗಳಿಂದ ಶ್ರೀ ಮಾಣಿಕ್ ಪ್ರಭು ಸಂಸ್ಥಾನದ ವತಿಯಿಂದ ನಡೆಸಲ್ಪಡುತ್ತಿದೆ. ಇದೇ ಸಂಸ್ಥಾನವು ಅನೇಕ ಸಾಮಾಜಿಕ ಮತ್ತು ದತ್ತಿ ಸಂಸ್ಥೆಗಳನ್ನೂ ನಡೆಸುತ್ತದೆ.
* ಔರಾದನಲ್ಲಿರುವ 10 ನೇ ಶತಮಾನದಲ್ಲಿ ನಿರ್ಮಿಸಲಾದ ಅಮರೇಶ್ವರ ದೇವಸ್ಥಾನ. ದೇವಾಲಯದ ಪ್ರವೇಶದ್ವಾರದಲ್ಲಿ ಎರಡು ಗಜಲಕ್ಷಿಯ ವಿಗ್ರಹಗಳೂ ಮತ್ತು ಒಂದು ಚಂದ್ರಶಿಲೆಯ ವೇದಿಕೆಯೂ ಇದೆ. ಅಂದರೆ ನಾವು ನಮ್ಮ ಎರಡೂ ಮಂಡಿಗಳನ್ನೂರಿ ಅಮರೇಶ್ವರನಿಗೆ ನಮಸ್ಕರಿಸಲು ಕಲ್ಲಿನ ವೇದಿಕೆ ನಿರ್ಮಿಸಲ್ಪಟ್ಟಿದೆ. ಗಜಲಕ್ಷ್ಮಿ ಮತ್ತು ಚಂದ್ರಶಿಲೆಯ ಶೈಲಿ 10 ನೇ ಶತಮಾನದ ವಾಸ್ತುಶಿಲ್ಪದಲ್ಲಿ ಕಂಡುಬಂದಿರುತ್ತದೆ.
==ಜನಸಂಖ್ಯೆ==
2011 ರಲ್ಲಿ ನಡೆದ ಭಾರತದ ಜನಗಣತಿಯ ಹಂಗಾಮಿ ವರದಿಯ ಪ್ರಕಾರ ಬೀದರ ಜಿಲ್ಲೆಯು 211.944 ಜನಸಂಖ್ಯೆಯನ್ನು ಹೊಂದಿದೆ; ಅದರಲ್ಲಿ ಪುರುಷರು ಮತ್ತು ಸ್ತ್ರೀಯರು ಕ್ರಮವಾಗಿ 109.435 ಮತ್ತು 102.509.ಬೀದರ್ ನಗರದ ಸರಾಸರಿ ಸಾಕ್ಷರತೆ ಶೇಕಡಾ 87,65 ಆಗಿದೆ. ಇದರಲ್ಲಿ ಪುರುಷರು ಮತ್ತು ಮಹಿಳೆಯರ ಸಾಕ್ಷರತೆ ಅನುಕ್ರಮವಾಗಿ ಶೇಕಡಾ 92,88 ಮತ್ತು 82,08. ಬೀದರ ನಗರದಲ್ಲಿ ಮಕ್ಕಳ ಒಟ್ಟು (0-6) ಸಂಖ್ಯೆ 2011 ರಂದು ನಡೆದ ಭಾರತ ಜನಗಣತಿ ವರದಿಯ ಪ್ರಕಾರ 25.077 ಇದೆ. 11.974 ಹುಡುಗಿಯರು ಮತ್ತು 13.103 ಹುಡುಗರು ಇದ್ದರು. ಹೆಣ್ಣು ಮಕ್ಕಳ ಲಿಂಗ ಅನುಪಾತವು 1000 ಗಂಡು ಮಕ್ಕಳಿಗೆ ಪ್ರತಿಯಾಗಿ 914 ಆಗಿದೆ.
ಕನ್ನಡ ಅಧಿಕೃತ ಭಾಷೆಯಾಗಿದೆ ಮತ್ತು ಬಹುಮತ ಸಂಖ್ಯೆಯ ಜನರು ಕನ್ನಡ ಮಾತನಾಡುತ್ತಾರೆ. ಹಾಗೆಯೇ ಇತರ ಭಾಷೆಗಳಾದ ಮರಾಠಿ, ಉರ್ದು ಹಿಂದಿ ಮತ್ತು ದಕ್ಕನಿ ಭಾಷೆಗಳನ್ನು ಕೂಡ ಗಮನಾರ್ಹ ಸಂಖ್ಯೆಯ ಜನರು ಮಾತನಾಡುತ್ತಾರೆ.
==ಶೈಕ್ಷಣಿಕ ಸಂಸ್ಥೆಗಳು==
* ರಾಷ್ಟ್ರೀಯ ಶಾಲಾ ಬೀದರ್
* ರಾಷ್ಟ್ರೀಯ ಸಂಯೋಜಿತ ಪದವಿ ಪೂರ್ವ ಕಾಲೇಜ್, ಬೀದರ
* ಗುರು ನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜು
* ಷಾಹೀನ್ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜ್, ಬೀದರ
* ಜವಾಹರ್ ನವೋದಯ ವಿದ್ಯಾಲಯ, ನಾರಾಯಣ್ ಪುರ್, ಬೀದರ
* ಕೇಂದ್ರೀಯ ವಿದ್ಯಾಲಯ ಬೀದರ
* ಏರ್ ಫೋರ್ಸ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್, ಬೀದರ
* ಸರ್ಕಾರಿ ಪಾಲಿಟೆಕ್ನಿಕ್, ಔರದ್ ಜಿಲ್ಲೆ. ಬೀದರ
* ನಿಟ್ಟೂರ್ ಪಾಲಿಟೆಕ್ನಿಕ್ ಕಾಲೇಜ್
* ಬೀದರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೀದರ
* ಬಿ ವಿ ಭೂಮರೆಡ್ಡಿ ಕಾಲೇಜ್
* ಮೆಥೋಡಿಸ್ಟ್ ಆರ್ಟ್ಸ್ ಪದವಿ ಕಾಲೇಜ್
* ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ಬೀದರ
* ಕರ್ನಾಟಕದ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜ್
* ನಾರ್ಮ ಫೆಡ್ರಿಚ್ ಹೈ ಸ್ಕೂಲ್
* ಎಸ್ಬಿ ಪಾಟೀಲ್ ದಂತ ಕಾಲೇಜು
* ಲಿಂಗರಾಜ್ ಅಪ್ಪಾ ಎಂಜಿನಿಯರಿಂಗ್ ಕಾಲೇಜು
* ಗುರು ನಾನಕ್ ಪಬ್ಲಿಕ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್
* ಗುರಯ್ಯ ಬಾಚಾ ಹೈ ಸ್ಕೂಲ್
* ಸರ್ಕಾರಿ ವೈದ್ಯಕೀಯ ಕಾಲೇಜು, ಬೀದರ
* ಗುರು ನಾನಕ್ ಪ್ರಥಮ ದರ್ಜೆ ವಿಜ್ಞಾನ ಕಾಲೇಜ್
* ಷಾಹೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಅಲ್ ಅಮೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಪರಿಮಳ ಹೈಸ್ಕೂಲ್ ಬೀದರ
* ಭೀಮಣ್ನ ಖಂಡ್ರೆ ಇನ್ ಸ್ಟ್ ಟ್ ಆಫ಼್ ಟೆಕ್ನೊಲೊಜಿ ಭಾಲ್ಕಿ ಜಿಲ್ಲೆ:ಬೀದರ್
* ಸೈನ್ಟ್ ಜೊಸೆಫ಼್ ಪದವಿ ಪೂವ ಕಾಲೇಜ್ ಬೀದರ್
==ಬಾಹ್ಯ ಕೊಂಡಿಗಳು==
* [http://www.hostkingdom.net/india.html#Bidar ಬೀದರ ನ ಸುಲ್ತಾನರ ಪಟ್ಟಿ] {{Webarchive|url=https://web.archive.org/web/20070629153707/http://www.hostkingdom.net/india.html#Bidar |date=2007-06-29 }}
* [http://bidar.nic.in/ ಜಿಲ್ಲೆಯ ಅಧಿಕೃತ ವೆಬ್ಸೈಟ್] {{Webarchive|url=https://web.archive.org/web/20110623234154/http://www.bidar.nic.in/ |date=2011-06-23 }}
* [http://www.bidarcity.gov.in/official ಬೀದರ ಸಿಟಿ ಮುನ್ಸಿಪಲ್ ಕೌನ್ಸಿಲ್ ವೆಬ್ಸೈಟ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* [http://www.bidartourism.com/ ಬೀದರ ಪ್ರವಾಸೋದ್ಯಮ ವೆಬ್ಸೈಟ್] {{Webarchive|url=https://web.archive.org/web/20210119155034/https://bidartourism.com/ |date=2021-01-19 }}
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&ll=17.923801,77.527084&spn=0.009269,0.013754&t=h&z=16 Google Maps ನಲ್ಲಿ ಬೀದರ ಕೋಟೆ]
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&t=h&ll=17.921117,77.528265&spn=0.004635,0.006877&z=17 Google Maps ನಲ್ಲಿ ಬೀದರ]
ಬೀದರ
{{ಕರ್ನಾಟಕದ_ಜಿಲ್ಲೆಗಳು}}
[[ವರ್ಗ:ಹಿಂದಿನ ಭಾರತದ ರಾಜಧಾನಿ ನಗರಗಳು]]
[[ವರ್ಗ:ಕರ್ನಾಟಕದಲ್ಲಿನ ಪ್ರವಾಸೋದ್ಯಮ]]
s1m4y4jab02siagv8f4sfq0hn925nui
1108886
1108885
2022-07-24T16:22:59Z
ಮಚ್ಚೇಂದ್ರ ಅಣಕಲ್
66275
/* ಬೀದರ ಮೂಲದ ಸಾಹಿತಿಗಳು */
wikitext
text/x-wiki
{{mergeto| [[ಬೀದರ ಜಿಲ್ಲೆ]]}}
{{Infobox settlement
| name = ಬೀದರ
| other_name =
| nickname =
| settlement_type = city
| image_skyline = Entrance to the Bidar Fort.JPG
| image_alt =
| image_caption = Entrance to the [[Bidar Fort]]
| pushpin_map = India Karnataka
| pushpin_label_position =
| pushpin_map_alt =
| pushpin_map_caption =
| latd = 17.915
| latm =
| lats =
| latNS = N
| longd = 77.519
| longm =
| longs =
| longEW = E
| coordinates_display = inline,title
| subdivision_type = Country
| subdivision_name = India
| subdivision_type1 = [[States and territories of India|State]]
| subdivision_name1 = Karnataka
| subdivision_type2 = [[List of regions of India|Region]]
| subdivision_name2 = [[Bayaluseeme]]
| subdivision_type3 = District
| subdivision_name3 = [[Bidar district|Bidar]]
| established_title = <!-- Established -->
| established_date =
| founder =
| named_for =
| government_type =
| governing_body =
| leader_title = [[Deputy Commissioner]]
| leader_name = Dr. PC Jaffer IAS
| unit_pref = Metric
| area_footnotes =
| area_rank =
| area_total_km2 = 43
| elevation_footnotes =
| elevation_m = 614
| population_total = 170204
| population_as_of =
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[Kannada]]
| timezone1 = IST
| utc_offset1 = +5:30
| postal_code_type = [[Postal Index Number|PIN]]
| postal_code = 585 401
| area_code_type = Telephone code
| area_code = 91 8482
| registration_plate = KA38
| website = {{URL|www.bidarcity.gov.in}}
| footnotes =
}}
'''ಬೀದರ''' ಭಾರತದ ಕರ್ನಾಟಕ ರಾಜ್ಯದ ಒಂದು ನಗರ. ಬೀದರ ಕರ್ನಾಟಕದ ಈಶ್ಯಾನ್ಯಕ್ಕೆ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಇದೆ. ಜಿಲ್ಲಾ ಕೇಂದ್ರವಾದ ಬೀದರ ತನ್ನ ಭೌಗೋಳಿಕ ಗಡಿಯನ್ನು ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳೊಂದಿಗೆ ಹಂಚಿಕೊಂಡಿದೆ ಮತ್ತು '''ಬೀದರ ಕರ್ನಾಟಕ ರಾಜ್ಯದ ಮುಕುಟ''' ಎಂದು ಕೂಡ ಕರೆಯಲ್ಪಡುತ್ತದೆ.
ಬೀದರ ನಗರ ತನ್ನ ’ಬಿದ್ರಿ’ ಕರಕುಶಲ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಮಂಜೀರಾ ನದಿ ಬೀದರ್ ಜಿಲ್ಲೆಗೆ ಕುಡಿಯುವ ನೀರನ್ನು ಪೂರೈಸುವ ಪ್ರಮುಖ ನದಿಗಳಲ್ಲಿ ಒಂದಾಗಿದೆ.
ಇತ್ತೀಚೆಗೆ ಬೀದರ ಭಾರತದ 22 ನೇ ಸ್ವಚ್ಛನಗರ ಮತ್ತು ಕರ್ನಾಟಕ ರಾಜ್ಯದ ೫ನೇ ಸ್ವಚ್ಛ ನಗರವೆಂಬ ಸ್ಥಾನ ಪಡೆದುಕೊಂಡು ಹೆಗ್ಗಳಿಕೆಗೆ ಪಾತ್ರವಾಗಿದೆ.
'''ಬೀದರ''' - [[ಕರ್ನಾಟಕ]] ರಾಜ್ಯದ ಉತ್ತರ ತುದಿಯಲ್ಲಿರುವ ಜಿಲ್ಲೆ. ಬೀದರ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. [[ಭಾಲ್ಕಿ]], [[ಹುಮನಾಬಾದ್]], ಬೀದರ್, [[ಬಸವಕಲ್ಯಾಣ]] ಮತ್ತು [[ಔರಾದ]] ತಾಲೂಕುಗಳ ೬೨೨ ಹಳ್ಳಿಗಳು ಈ ಜಿಲ್ಲೆಯಲ್ಲಿವೆ. ಬೀದರ್ ಜಿಲ್ಲೆಯು ಸಾಂಸ್ಕೃತಿಕವಾಗಿ ಕರ್ನಾಟಕದ ಅತ್ಯಂತ ಪ್ರಮುಖ ಜಿಲ್ಲೆಗಳಲ್ಲೊಂದು. ಹಿಂದೆ ಬೀದರ್ ಜಿಲ್ಲೆಯು [[ಬಿಜಾಪುರ]]ದ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿತ್ತು. ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಬೀದರ್, [[ಬಿಜಾಪುರ]], ಗೋಲ್ಕೊಂಡ, [[ಗುಲ್ಬರ್ಗಾ]] ಮತ್ತು ಬಿರಾರ್ ಸಂಸ್ಥಾನಗಳೂ ಸೇರಿದ್ದವು ಎಂಬುದನ್ನು ಗಮನಿಸಬಹುದು. ಬೀದರ ಜಿಲ್ಲೆಯು [[ಬಸವಕಲ್ಯಾಣ]]ದಿಂದ ಉಗಮಿಸಿದ ಶರಣರ ಸಾಂಸ್ಕೃತಿಕ ಕ್ರಾಂತಿಯನ್ನೂ ಕಂಡಿದೆ. [[ಬಸವಕಲ್ಯಾಣ]]ದಲ್ಲಿ ಜನಿಸಿದ ಶೈವ ಸಂಸ್ಕೃತಿಯು ವಿಶ್ವಾದ್ಯಂತ ಪಸರಿಸಿ, ನಮ್ಮ ರಾಜ್ಯಕ್ಕೆ ಈಗಿರುವ ವಿಶೇಷ ಮಹತ್ವವನ್ನು ತಂದಿದೆ. ಬೀದರ್ ನಗರದಲ್ಲಿರುವ ವಾಯುಪಡೆ ತರಬೇತಿ ಕೇಂದ್ರವು ಆಗಸದಲ್ಲಿ ತ್ರಿವರ್ಣ ಚಿಮ್ಮುತ್ತಾ ವಿವಿಧ ಕಸರತ್ತು ಪ್ರದರ್ಶಿಸುವ ಸೂರ್ಯಕಿರಣ ವೈಮಾನಿಕ ತಂಡದಿಂದ ಪ್ರಸಿದ್ಧವಾಗಿದೆ. ಪ್ರಸ್ತುತ ಇಲ್ಲಿ ಬ್ರಿಟನ್ನಿನ ಹಾಕ್ ವಿಮಾನಗಳ ಪ್ರಾಯೋಗಿಕ ತರಬೇತಿ ನಡೆದಿದೆ. ಜಿಲ್ಲೆಯ [[ಭಾಲ್ಕಿ]] ಪಟ್ಟಣವು ದಲಿತೋದ್ದಾರ ಹಾಗೂ ಕನ್ನಡಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಶತಾಯುಷಿ ಡಾ.ಚೆನ್ನಬಸವ ಪಟ್ಟದ್ದೇವರಿಂದಾಗಿ ಪ್ರಖ್ಯಾತವಾಗಿದೆ
== ಬೀದರ ಮೂಲದ ಸಾಹಿತಿಗಳು==
* ಪ್ರೊ.ಭಾಲಚಂದ್ರ ಜಯಶೆಟ್ಟಿ.
* ವಿ.ರಾ.ಚಾಂಬಾಳ
* ಡಾ.ಕಾಶಿನಾಥ ಅಂಬಲಗೆ
* ಆರ್.ಕೆ.ಹುಡಗಿ
* ಕ್ಷಿತಿಜ್ ಬೀದರ
* ಡಾ. ವಿಜಯಶ್ರೀ ಸಬರದ
* ಡಾ.ನೀಲಾಂಬಿಕಾ ಶೇರಿಕಾರ
* ಡಾ.ಕಲ್ಯಾಣಮ್ಮ ಲಂಗೋಟಿ
* ಮುಡಬಿ ಗುಂಡೆರಾವ
* ಕೆ.ನೀಲಾ
* ಕಾವ್ಯಶ್ರೀ ಮಹಾಗಾಂವಕರ್
* ಡಾ.ಇಂದುಮತಿ ಪಾಟೀಲ್
* ಡಾ.ಶಾಂತಾ ಅಷ್ಟಾಗಿ
* ಜ್ಯೋತಿ ಡಿ.ಬೊಮ್ಮಾ
* ಅನುಪಮಾ ಗು.ಅಪಗುಂಡೆ
* ರಶ್ಮಿ ಎಸ್.
* ಎಸ್.ಕೆ.ಕಿನ್ನಿ.
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
== ಬೀದರ ಜಿಲ್ಲೆಗೆ ಅನ್ಯ ರಾಜ್ಯಗಳಿಂದ ವಲಸೆ ಬಂದ ಸಾಹಿತಿಗಳು==
== ಬೀದರ ಜಿಲ್ಲೆಗೆ ಅನ್ಯ ಜಿಲ್ಲೆಗಳಿಂದ ವಲಸೆ ಬಂದ ಸಾಹಿತಿಗಳು==
== ಬೀದರ ಹೊರನಾಡ ಸಾಹಿತಿಗಳ ಹೆಸರುಗಳು==
== ಬೀದರ ತಾಲೂಕಿನ ಸಾಹಿತಿಗಳ ಹೆಸರು ==
* ಶ್ರೀ. ವೇ.ಶಾಂತಲಿಂಗಸ್ವಾಮಿ.
* ದಿ.ಬಸವರಾಜ ಹದನೂರ.
* ಕಂಟೆಪ್ಪ ಟಿ.
* ದಿ.ಬಿ.ಆರ್.ಕೊಂಡಾ.
* ಎಂ.ಜಿ.ಗಂಗನಪಳ್ಳಿ.
* ಶಶಿಕಲಾ ಗಿರಿ.
* ಕಲಾವತಿ ಬಿರಾದಾರ.
* ಶಿರೋಮಣಿ ತಾರೆ.
* ಇಂದುಮತಿ ಬಂಡಿ.
* ವಿದ್ಯಾ ಶೀತಲ
* ದಯಾಮಣಿ ರಾಜಪ್ಪ.
* ದಿ.ಈಶ್ವರ ಕರುಣಾ ಸಾಗರ.
* ಸೂರ್ಯಕಾಂತ ನಿನ್ನೇಕರ್
* ಡಾ.ವಜ್ರಾ ಪಾಟೀಲ್.
* ಶಿವಕುಮಾರ ನಾಗವಾರ.
* ಗಂಧರ್ವ ಸೇನಾ
* ಶಂಭುಲಿಂಗ ವಾಲ್ದೊಡ್ಡಿ.
* ಮಾಣಿಕರಾವ ಚಿಲ್ಲರ್ಗಿ
* ಕಲ್ಯಾಣರಾವ ದಾವಣಗಾವೆ
* ಡಾ.ಸಿ.ಎಸ್. ಪಾಟೀಲ್.
* ಶ್ರೀನಿವಾಸ ಕುಲಕರ್ಣಿ.
* ಪೂಜ್ಯ.ಅಕ್ಕ ಅನ್ನಪೂರ್ಣ ತಾಯಿ
* ರೂಪಾ ಪಾಟೀಲ್
* ಬುದ್ದದೇವಿ ಸಂಗಮ್
23. ಕಂಟೆಪ್ಪ ಗುಮ್ಮೆ
24. ನಾಗೇಂದ್ರ ದಂಡೆ.
25. ಡಾ.ಜಗನ್ನಾಥ ಹೆಬ್ಬಾಳೆ.
26. ಮುರಲಿನಾಥ ಜಿ.ಮೇತ್ರೆ
27. ಡಾ.ಗಂಗಾಂಬಿಕೆ ಪಾಟೀಲ್.
28. ರಮೇಶ ವಾಘಮಾರೆ
29. ಬಸವರಾಜ ಮಯೂರ.
30. ಪ್ರೊ.ಅಶೋಕ ಎ.ಬಿ.
31. ಶಂಕರ ಚೊಂಡಿ
32. ಸುಮನ್ ಹೆಬ್ಬಾಳಕರ್
33. ಸುಭಾಸ ನೇಳಗೆ.
34. ಜಗನ್ನಾಥ ಕಮಲಾಪೂರೆ.
35. ಕಸ್ತೂರಿ ಎಸ್.ಪಟಪಳ್ಳಿ.
36. ಕುಸುಮಾ ಹತ್ಯಾಳ
37. ಓಂ.ಪ್ರಕಾಶ ದಡ್ಡೆ.
38. ಡಾ.ಜಗದೇವಿ ತಿಬಶೆಟ್ಟಿ
39. ಜಯಶ್ರೀ ಪ್ರಕಾಶ ಸುಕಾಲೆ
40. ಡಾ.ಶಾಮರಾವ ನೆಲವಾಡೆ
41. ನಾಗಮೂರ್ತಿ ಜಿ.ಪಾಂಚಾಳ
42. ವಿದ್ಯಾವತಿ ಎಸ್. ಹಿರೇಮಠ
43. ವಿಜಯಲಕ್ಷ್ಮೀ ಕೌಟಗೆ
44. ಶೈಲಜಾ ಹುಡಗೆ
45.ಡಾ.ಸಂಜೀವಕುಮಾರ
ಅತಿವಾಳೆ.
46. ಡಾ.ನಾಗಶೆಟ್ಟಿ ಪಾಟೀಲ್
ಎಂ.ಗಾದಗಿ
47. ಚಂದ್ರಕಲಾ ಜೆ.ಬಡಿಗೇರ
48. ವಿನೋದಕುಮಾರ ಹೊನ್ನಾ.
49. ಡಾ.ರಾಜಕುಮಾರ ಹೆಬ್ಬಾಳೆ.
50. ಗಿರಿಜಾ ಧರ್ಮರೆಡ್ಡಿ.
51. ಜಗನ್ನಾಥ ಪನಸಾಳೆ.
52. ವೀಣಾ ಜಲಾದೆ.
53. ಪ್ರೇಮಾ ಹೂಗಾರ.
54. ಡಾ.ಮಹಾದೇವಿ ಹೆಬ್ಬಾಳೆ.
55. ಸಿದ್ದಮ್ಮಾ ಸಂಗ್ರಾಮ
ಬಸವಣ್ಣನೋರ್.
56. ವೀರಶೆಟ್ಟಿ ಸಂಗ್ರಾಮ್.
57. ವಿಜಯಲಕ್ಷ್ಮಿ ಗೌತಮಕರ್.
58. ರಾಜಹಂಸ
59. ಕಪಿಲ ಹುಮನಾಬಾದೆ.
60.ರಾಮ ಪವಾರ.
61. ಕು.ವಚನ ಶ್ರೀ.
<nowiki>== ಬೀದರ ಹೊರನಾಡ ಸಾಹಿತಿಗಳ ಹೆಸರುಗಳು==</nowiki>
ಕೃಪೆ : 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ ' ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.
ಲೇಖಕರು:- ಮಚ್ಚೇಂದ್ರ ಪಿ ಅಣಕಲ್.
==ಭೌಗೋಲಿಕ ವಿವರಗಳು==
ಬೀದರ ನಗರ ಸುಮಾರು 615 ಮೀಟರ್ (2017 ಅಡಿ) ಒಂದು ಸರಾಸರಿ ಉನ್ನತಿಯನ್ನು ಹೊಂದಿದೆ.ಬೀದರ ನಗರದ ಹಳೆಯ ಹೆಸರು ’ಮೊಹಮ್ಮದಾಬಾದ್’. ಬೀದರ ಜಿಲ್ಲೆಯಾದ್ಯಂತ ಸರಾಸರಿ ವರ್ಷ ಪೂರ್ತಿ ಇರುವ ತನ್ನ ಬಿಗಿಯಾದ ಹಾಗೂ ಬಲವಾದ ಹವಾಮಾನದಿಂದ ಪ್ರಾಯೋಗಿಕವಾಗಿಯೂ, ಆಕರ್ಷಕವಾಗಿಯೂ ಮನೋಹರ ನಗರವೆಂದು ಪ್ರಸಿದ್ಧಿಯಾಗಿದೆ. ಏಪ್ರಿಲ್ ಮತ್ತು ಮೇ ಬೇಸಿಗೆ ತಿಂಗಳುಗಳಾದರೂ ಕೂಡ ಈ ಬಿಸಿ ಹವಾಮಾನದ ಅವಧಿಯಲ್ಲಿ, ಶಾಖ ಹೆಚ್ಚಾದಾಗ ಹಠಾತ್ತಾಗಿ ಸುರಿಯುವ ಅಬ್ಬರದ ವರ್ಷಧಾರೆಯಿಂದ ಬಿಸಿಯ ತಾಪ ಕಡಿಮೆಯಾಗಿ ಬಿಡುತ್ತದೆ. ಜೂನ್ ತಿಂಗಳ ಆರಭದಲ್ಲೇ ನೈಋತ್ಯ ಮುಂಗಾರು ತನ್ನ ಪೂರ್ಣ ಮನೋಹರತೆಯೊಂದಿಗೂ ಮತ್ತು ತಂಪಾದ ಹವೆಯೊಂದಿಗೂ ಹವಾಮಾನವನ್ನು ಜೊತೆ ಹೊಂದಿಸಿಕೊಂಡು ಜಿಲ್ಲೆಗೆ ತನ್ನ ಎಂದಿನ ಬಿಗಿಯಾದ ಆಹ್ಲಾದಕರವಾದ ಹವಾಮಾನದ ವೈಭವವನ್ನು ಮರಳಿ ಹೊಂದಿಸಿಬಿಡುತ್ತದೆ. ಇಲ್ಲಿ ಶೀತ ಹವಾಮಾನ ಎಂದಿಗೂ ಅತಿ ತಂಪಾಗಿ ಇರುವುದಿಲ್ಲ ಮತ್ತು ಮಳೆಯೂ ಎಂದಿಗೂ ಅತಿಯಾಗಿರುವುದಿಲ್ಲ. ಆದರೆ ಅದರಲ್ಲಿರುವ ವಿಪರೀತ ಬದಲಾವಣೆಗಳ ಲಕ್ಷಣವೇ ಜಲಕ್ಷಾಮಕ್ಕೂ ಮತ್ತು ದೇಹಾಲಸ್ಯಕ್ಕೂ ಕಾರಣವಾಗಿದೆ. ಬೀದರ್ ಜಿಲ್ಲೆಯ ಒಂದು ಮುಖ್ಯವಾದ ಮೋಡಿಯ ಅಂಶವೆಂದರೆ, ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲಿಯೂ ಬೆಚ್ಚಿ ಬೀಳಿಸುವಂತಹ ಇತಿಹಾಸದ ಸ್ಮಾರಕಗಳು, ದಂತಕಥೆಗಳು, ಸುಂದರವಾದ ರಾಜಕುಮಾರಿಯರ ಪ್ರೇಮ ಕಥೆಯಗಳು, ಮರೆತು ಹೋದ ದೀರ್ಘ ಕದನಗಳ ವಿವರಗಳು, ಹಗೆತನದ ಕಥೆಗಳು ಮತ್ತು ಮಿಲಿಟರಿ ಸಾಹಸಿಗಳು ತುಂಬಿರುವುದು. ಮಧ್ಯಯುಗದ ಹಿಂದೂ ಧರ್ಮದ ಅಡೆಪಾಯವನ್ನು ಮತ್ತು ಅಸ್ತಿತ್ವವನ್ನು ನಡುಗಿಸಿದ ಸಾಮಾಜಿಕ ಸುಧಾರಣಾ ಚಳುವಳಿಗಳಿಗಳು ಕೂಡ ಬೀದರ್ ಜಿಲ್ಲೆಯ ಮುಖ್ಯ ಆಕರ್ಷಣೆಗಳಲ್ಲೊಂದು.
ಬೀದರ ಜಿಲ್ಲೆಯ ಇಂದಿನ ಒಳಹರವಿನ ಒಟ್ಟು ಭೂಮಿಯು 5448 ಚದರ ಕಿಲೋಮೀಟರ್ ನಷ್ಟು ವಿಸ್ತಾರದಲ್ಲಿ 17 O 35 !! ಮತ್ತು 18 o 25 !! ಉತ್ತರ ಅಕ್ಷಾಂಶದಲ್ಲಿ ಮತ್ತು 760 42 !! ನಿಮಿಷಗಳು ಮತ್ತು 770 39! ಪೂರ್ವ ರೇಖಾಂಶದಲ್ಲಿ ಆಂಧ್ರಪ್ರದೇಶದ ನಿಜಾಮಾಬಾದ್ ಮತ್ತು ಮೇಡಕ್ ಜಿಲ್ಲೆಗಳೊಂದಿಗೂ ಪಶ್ಚಿಮಕ್ಕೆ ಮಹಾರಾಷ್ಟ್ರದ [[ನಾಂದೇಡ್]] ಮತ್ತು ಒಸಾಮಾಬಾದ್ ಜಿಲ್ಲೆಗಳೊಂದಿಗೂ ಹೊಂದಿಕೊಂಡಿದೆ. ದಕ್ಷಿಣದಲ್ಲಿ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯು ನೆಲೆಗೊಂಡಿದೆ. ಡೆಕ್ಕನ್ ಇತಿಹಾಸದಲ್ಲಿ ಹಿಂದಿನ ಸುಪ್ರಸಿಧ್ಧ ಸ್ಥಾನವನ್ನು ಬೀದರ ಹೊಂದಿತ್ತು. ಆದರೆ ಪ್ರಸ್ತುತದಲ್ಲಿ ಇದು ಶತಮಾನಗಳ ನಿರ್ಲಕ್ಷ್ಯದ ಮತ್ತು ನಾಶವಾದ ಚಿತ್ರಣವನ್ನು ಒದಗಿಸುತ್ತದೆ.
ಭೌಗೋಳಿಕವಾಗಿ ಬೀದರ ಜಿಲ್ಲೆಯು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ೧೭.೯° ಉತ್ತರ ಮತ್ತು ೭೭.೫೫° ಪೂರ್ವದಲ್ಲಿದೆ. ಇದು ದಖನ್ ಪ್ರಸ್ಥಭೂಮಿಯ ಒಂದು ಭಾಗ. ಹೆಚ್ಚು ಬೆಟ್ಟಗುಡ್ಡಗಳಿಲ್ಲದೆ ವಿಶಾಲ ಮಟ್ಟಸಪ್ರದೇಶಗಳಿಂದ ಕೂಡಿದೆ. ಸಮುದ್ರಮಟ್ಟದಿಂದ ೬೧೪ ಮೀಟರು ಎತ್ತರದಲ್ಲಿರುವ ಈ ಜಿಲ್ಲೆಯ ಹವೆ ಹಿತಕರವಾಗಿದೆ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ ೯೦೭.೫ ಮಿಮೀ. ಔರಾದ ಹಾಗೂ ಭಾಲ್ಕಿಗಳು ಕಪ್ಪು ಮಣ್ಣಿನ ನೆಲ ಹೊಂದಿವೆ. ಈ ಜಿಲ್ಲೆಯ ಯಾವುದೇ ಭಾಗದಲ್ಲೂ ಖನಿಜ ನಿಕ್ಷೇಪಗಳಿಲ್ಲ.
ಮಾಂಜರಾ ನದಿಯು ಈ ಜಿಲ್ಲೆಯ ಪ್ರಮುಖ ನದಿ. ಗೋದಾವರಿ ನದಿಯ ಉಪನದಿಯಾಗಿರುವ ಈ ನದಿ ೯೭ ಕಿಲೋಮೀಟರು ಉದ್ದವಿದ್ದು ಜಿಲ್ಲೆಯ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ಹರಿದು ಆಂಧ್ರದ ಗಡಿಯನ್ನು ಪ್ರವೇಶಿಸುತ್ತದೆ.
ಕಾರಂಜಾ ನದಿಯು ಮತ್ತೊಂದು ಪ್ರಮುಖ ನದಿ. ಭಾಲ್ಕಿಯಲ್ಲಿ ಇದು ಮಾಂಜರಾ ನದಿಯನ್ನು ಸೇರುತ್ತದೆ. [[ಬಸವಕಲ್ಯಾಣ]] ತಾಲೂಕಿನಲ್ಲಿ ಹುಟ್ಟುವ ಮುಲ್ಲಾಮಾರಿ ನದಿಯು ಗುಲ್ಬರ್ಗಾವನ್ನು ಪ್ರವೇಶಿಸುತ್ತದೆ. ಚುಳಕಿ, ಗಂಡೋರಿ, ನಗರವಾಲಾ, ಹುಡಗಿ ಹಾಗೂ [[ಹಳ್ಳಿಖೇಡ]] ನಾಲಾ ಇವುಗಳು ಸಣ್ಣ ಹೊಳೆಗಳು.
== ಚರಿತ್ರೆ ==
ಚಾರಿತ್ರಿಕವಾಗಿ, ಬೀದರ ಜಿಲ್ಲೆ ಪ್ರಾಮುಖ್ಯತೆಗೆ ಬ೦ದದ್ದು [[ಬಸವಣ್ಣ]]ನವರ ಕಾಲದಲ್ಲಿ ಮತ್ತು [[ಬಹಮನಿ ಸುಲ್ತಾನರ]] ಕಾಲದಲ್ಲಿ. ಈ ಜಿಲ್ಲೆಯ ಕೆಲಭಾಗಗಳಲ್ಲಿ ನವಶಿಲಾಯುಗದ ಕಾಲದ ಅವಶೇಷಗಳು ಸಿಕ್ಕಿವೆ. [[ರಾಷ್ಟ್ರಕೂಟರು]], ದೇವಗಿರಿಯ ಯಾದವರು, ಕಾಕತೀಯರು ಈ ಪ್ರದೇಶವನ್ನಾಳಿದ್ದಾರೆ. ಜಿಲ್ಲೆಯ [[ಬಸವಕಲ್ಯಾಣ]]ವು ಚಾಲುಕ್ಯರ ರಾಜಧಾನಿಯಾಗಿತ್ತು. ಕ್ರಿಸ್ತಶಕ ೧೪೨೪ರಲ್ಲಿ ಬೀದರ್ ಪಟ್ಟಣವು [[ಬಿಜಾಪುರ]]ದ ಬಹಮನಿ ಸುಲ್ತಾನರ ರಾಜಧಾನಿಯಾಗಿ ಬರೀದ್ ಶಾಹಿ ಕಾಲದವರೆಗೆ ಮುಂದುವರಿಯಿತು. ಕ್ರಿಸ್ತಶಕ ೧೬೧೯ರಲ್ಲಿ ಈ ಪ್ರದೇಶ ಅದಿಲ್ ಶಾಹಿಗಳ ವಶವಾಯಿತು. ೧೬೫೬ರಲ್ಲಿ ಔರಂಗಜೇಬನು ಇದನ್ನು ಮೊಘಲ್ ಸಾಮ್ರಾಜ್ಯದ ತೆಕ್ಕೆಗೆ ತೆಗೆದುಕೊಂಡ. ೧೭೨೪ರಲ್ಲಿ ಇದು ನಿಜಾಮರ ವಶಕ್ಕೆ ಬಂತು. ೧೯೫೬ರಲ್ಲಿ ರಾಜ್ಯ ಪುನರ್ವಿಂಗಡನೆಯಾದಾಗ ಈಗಿರುವ ತಾಲೂಕುಗಳು ಮಾತ್ರ ಕರ್ನಾಟಕದಲ್ಲಿ ವಿಲೀನಗೊಂಡವು.
== ಧರ್ಮ ==
ಬೀದರ ಜಿಲ್ಲೆಯಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ, ಜೈನ್ ಮತ್ತು ನಾನಕ ಎಂಬ ಐದು ಪ್ರಮುಖ ಧರ್ಮಗಳಿವೆ.
ಬೀದರಿನ ಪೂರ್ವದಿಕ್ಕಿನಲ್ಲಿರುವ ದುಲ್ಹನ್ ದರ್ವಾಜದ ಮೂಲಕ ಕೋಟೆಯಿಂದ ಹೊರಬಂದು ಕೆಳಗಿಳಿಯುತ್ತಿದ್ದಂತೆ ಅಗ್ರಹಾರ ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಎಡಬದಿ ದಿಬ್ಬದ ಮೇಲೆ ಒಂದು ಅಷ್ಟಕೋನಾಕೃತಿಯ ಮುಸ್ಲಿಂ ಕಟ್ಟಡವೊಂದು ಕಾಣುತ್ತದೆ. ಅದು ಚೌಖಂಡಿ. ಚೌಖಂಡಿ ಎಂದರೆ ನಾಲ್ಕು ಅಂತಸ್ತುಗಳ ಕಟ್ಟಡ. ಆದರೆ ವಾಸ್ತವವಾಗಿ ಇಲ್ಲಿರುವುದು ಎರಡು ಅಂತಸ್ತುಗಳ ಕಟ್ಟಡ. ಈ ಕಟ್ಟಡದಲ್ಲಿ ಬಹಮನಿ ಸುಲ್ತಾನ ಅಹಮದ್ ಶಹಾನ ಆಹ್ವಾನದ ಮೇರೆಗೆ ಇರಾನಿನಿಂದ ಬಂದ ಇಸ್ಲಾಮೀ ಸಂತ ಹಜರತ್ ಖಲೀಲುಲ್ಲಾ ಮತ್ತವರ ಕುಟುಂಬವರ್ಗದವರನ್ನು ಸಮಾಧಿ ಮಾಡಲಾಗಿದೆ.
ದಿಬ್ಬದಿಂದ ಇಳಿದುಬಂದು ಅದೇ ರಸ್ತೆಯಲ್ಲಿ ಅಂದರೆ ಅಷ್ಟೂರು ದಾರಿಯಲ್ಲಿ ಒಂದು ಕಿಲೋಮೀಟರು ಮುಂದೆ ಹೋದರೆ ನಾಲ್ಕೈದು ದರ್ಗಾಗಳ ಸಮೂಹ ಇದೆ. ಇಲ್ಲಿರುವ ಒಂದು ದರ್ಗಾದಲ್ಲಿ ವಜ್ರಗಳಿಂದ ಅಲಂಕರಿಸಲ್ಪಟ್ಟ ಚಿತ್ರಗಳು ಇರುವ ಗೋರಿಯನ್ನು ನೋಡಬಹುದಾಗಿದೆ.
ಬೀದರ ಪಟ್ಟಣಕ್ಕೆ ಉತ್ತರಭಾಗದಲ್ಲಿರುವ ಮಂಗಳಪೇಟೆಯು ಒಂದು ಕ್ರೈಸ್ತ ಕ್ಷೇತ್ರವಾಗಿದ್ದು ಪ್ರತಿವರ್ಷ ಮೇ ತಿಂಗಳಲ್ಲಿ ಇಲ್ಲಿ ದೊಡ್ಡ ಜಾತ್ರೆ ನೆರೆಯುತ್ತದೆ. ಅದೇರೀತಿ ಭಾಲ್ಕಿಯಲ್ಲಿ ಪ್ರತಿವರ್ಷ ಬಾಲಯೇಸುಜಾತ್ರೆ ನಡೆಯುವುದುಂಟು. ಬೀದರ ಜಿಲ್ಲೆಯ ಔರಾದ, ಸಂತಪುರ, ಹಲಬರ್ಗಾ, ಜಲಸಂಗ್ವಿ, ತಾಳಮರಗಿ, ಹುಲಸೂರ, ಕವಡಿಯಾಳ, ಹುಮನಾಬಾದ ಮುಂತಾದೆಡೆಗಳಲ್ಲೂ ಚರ್ಚುಗಳನ್ನು ಕಾಣಬಹುದು.
ನರಸಿಂಹ ಜರನಿ ಕ್ಷೇತ್ರದಲ್ಲಿ ಇರುವ ಗವಿಯಲ್ಲಿ ನಡುಮಟ್ಟದ ನೀರಿನಲ್ಲಿ ಮೂವತ್ತು ಮೀಟರ್ ನಡೆದು ಬಂದರೆ, ನರಸಿಂಹನ ದರ್ಶನ ಪಡೆಯಬಹುದು.
ಬೀದರದಿಂದ ಕೆಳಕ್ಕೆ ಕಣಿವೆಯಲ್ಲಿರುವ ಝರಿಯೊಂದು ಹರಿಯುತ್ತಿದ್ದು ನಾನಕ್ ಝಿರಾ ಎಂಬ ಹೆಸರಿನಲ್ಲಿ ಅದು ಸಿಕ್ಕರಿಗೆ ಪವಿತ್ರ ತೀರ್ಥವೆನಿಸಿದೆ. ಇದು ಸಿಖ್ಖರ ಧರ್ಮಗುರುಗಳಾದ ಗುರುನಾನಕರು ತಮ್ಮ ಆಗಮನದಿಂದ ಪವಿತ್ರಗೊಳಿಸಿದ ಪುಣ್ಯಸ್ಥಳ.
[[ಶ್ರೀ ಮೈಲಾರ್ ಮಲ್ಲಣ್ಣ]] ದೇವಸ್ಥಾನ : ಬೀದರ-ಉದ್ಗಿರ್ ರಸ್ತೆಯಲ್ಲಿ ಸುಮಾರು ೧೫ ಕಿ ಮಿ ಬೀದರ್ ನಿಂದ ಶ್ರೀ ಕ್ಷೇತ್ರ ಮೈಲಾರ್ ಅಥವಾ ಖಾನಪುರ್ ಎಂಬ ಚಿಕ್ಕ ಹಳ್ಳಿಯಲ್ಲಿ ಶ್ರೀ ಮೈಲಾರ್ ಮಲ್ಲಣ್ಣ ದೇವಸ್ಥಾನ ಇದೆ.
ಈ ದೇವಸ್ಥಾನ ಇಡಿ ಉತ್ತರ ಕರ್ನಾಟಕದಲ್ಲಿ ಪ್ರಸಿದ್ದ ದೇವಸ್ಥಾನ, ಪ್ರತಿ ವರ್ಷ ಲಕ್ಷ ಲಕ್ಷ ಭಕ್ತದಿಗಳೇ ಬಂದು ಮಲ್ಲಣ್ಣ (ಶಿವನ ಉಗ್ರ ರೂಪ) ದರ್ಶನ ಪಡೆಯುತ್ತಾರೆ.
ಬೀದರ ಜಿಲ್ಲೆಯ ಇನ್ನೊ೦ದು ಪ್ರಮುಖ ಪಟ್ಟಣ ಹುಮ್ನಾಬಾದ ಇಲ್ಲಿರುವ ಮಾಣಿಕಪ್ರಭುಗಳ ಮಠ ಮತ್ತು ೧೭೨೫ರಲ್ಲಿ ನಿರ್ಮಿಸಲಾಗಿರುವ ವೀರಭದ್ರ ದೇವಸ್ಥಾನ ಮತ್ತು ಜಾತ್ರೆಗಳು ಪ್ರಮುಖವಾದುವು. ಬೀದರ್ ಜಿಲ್ಲೆಯ ಬಸವ ಕಲ್ಯಾಣ ಶರಣರ ತಪೋಭೂಮಿಯೆಂದೇ ಪ್ರಸಿದ್ಧವಾಗಿದೆ. [[ಬಸವಕಲ್ಯಾಣ]]ದಲ್ಲಿ ಅರಿವಿನ ಮನೆ, ಅನುಭವ ಮಂಟಪ, ಅಕ್ಕನಾಗಮ್ಮನ ಗವಿ, ಪರುಷಕಟ್ಟೆ, ಮಹಾಮನೆ, ತ್ರಿಪುರಾಂತಕ ಕೆರೆ ಮೊದಲಾಗಿ ಹಲವಾರು ಶರಣರ ಸ್ಥಳಗಳನ್ನು ಮತ್ತು ಸುಸ್ಥಿತಿಯಲ್ಲಿರುವ ಬಸವಕಲ್ಯಾಣ ಕೋಟೆಯನ್ನು ನೋಡಬಹುದಾಗಿದೆ. ಭಾಲ್ಕಿಯಲ್ಲಿ ಹಿರೇಮಠ ಸಂಸ್ಥಾನದ ಮಠ ಇದೆ.
== ಕರಕುಶಲ ಕಲೆ ==
[[ಚಿತ್ರ:Bidri-work-flower-vase-8.jpg | thumbnail|ಬಿದರಿ ಕಲೆ]]
ಬಿದರಿಕಲೆ ಪ್ರಪಂಚದಾದ್ಯಂತ ಖ್ಯಾತವಾಗಿರುವ ಬೀದರ ಕುಸುರಿ ಕಲೆ. ಈ ಕಲೆಯು ಪರ್ಶಿಯಾ ದೇಶದಿಂದ ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿಗೆ ಬಂದು ತದನಂತರ ಹೊಸ ರೂಪವನ್ನು ಪಡೆದುಕೊಂಡಿದೆ. ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು ಮಿಶ್ರಮಾಡಿ ಹೂಜಿ ಮುಂತಾದ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು ಅದರಲ್ಲಿ ಬೆಳ್ಳಿಯ ತಂತಿಯನ್ನು ಕೂರಿಸಿ ಹೊಳಪು ಕೊಡುತ್ತಾರೆ. ಈ ಬಿದರಿ ಕಲೆಗೆ ವಿದೇಶಗಳಲ್ಲೂ ಬಲು ಬೇಡಿಕೆಯಿದೆ.
.
*
==ಪ್ರವಾಸೋದ್ಯಮ==
ಬೀದರ ಬಹಮನಿ ಕಾಲದ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ. ಬಹುಮನಿ ಕಾಲದ ಶ್ರೀಮಂತ ವಾಸ್ತುಶಿಲ್ಪದ ಸ್ಮರಣಾರ್ಥವಾಗಿ ಇಂದಿಗೂ ನಿಂತಿದೆ ಮಹಾನ್ ಮಹಮೂದ್ ಗವಾನ್ ಅರೇಬಿಕ್ ವಿಶ್ವವಿದ್ಯಾಲಯದ ರಚನೆ. ನಗರದ ಪಕ್ಕದಲ್ಲಿರುವ ಬೀದರ ಕೋಟೆ ಭಾರತದಲ್ಲಿನ ಅತಿ ದೊಡ್ಡ ಕೋಟೆಗಳಲ್ಲಿ ಒಂದಾಗಿದೆ.
<gallery>
File:Panaromic Entrance View.jpg|ಬೀದರ ಕೋಟೆಯ ಪ್ರವೇಶ ದ್ವಾರದ ಪೆನೆರೋಮಿಕ್ ದೃಶ್ಯ
File:BidarMadarsa.jpg|ಅರೇಬಿಕ್ ವಿಶ್ವವಿದ್ಯಾಲಯ ಮಹಮೂದ್ ಗೌನ್
</gallery>
===ಆಕರ್ಷಣೆಯ ಸ್ಥಳಗಳು===
ಬೀದರ ನಗರದ ಪ್ರಸಿದ್ಧ ಸ್ಥಳಗಳಲ್ಲಿ ಪಾಪನಾಶ ದೇವಾಲಯ, ಮೈಲಾರ ಮಲ್ಲಣ್ಣಾ ಗುಡಿ, ನರಸಿಂಹ ಝರಿ ಮತ್ತು ನಾನಕ್ ಝರಿ ಪ್ರಖ್ಯಾತವಾಗಿವೆ.
ಕ್ರಿಸ್ತಶಕ ೧೪೩೨ರಲ್ಲಿ ನಿರ್ಮಾಣ ಪೂರ್ಣಗೊಂಡ ಬೀದರದ ಐತಿಹಾಸಿಕ ಕೋಟೆ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ. ಕೋಟೆಯಲ್ಲಿ ರಂಗೀನ ಮಹಲ್, ಗಗನ್ ಮಹಲ್, ಒಂದೇ ಕಂಬದ ಮಸೀದಿ, ದಿವಾನ್-ಇ-ಆಮ್, ಬೃಹತ್ ಫಿರಂಗಿಗಳು, ವಸ್ತು ಸಂಗ್ರಹಾಲಯ ಮೊದಲಾದವುಗಳನ್ನು ನೋಡಬಹುದು. ಕ್ರಿಸ್ತಶಕ ೧೪೭೨ರಲ್ಲಿ ನಿರ್ಮಾಣವಾದ ವಿಶ್ವಪ್ರಸಿದ್ಧವಾಗಿದ್ದ ಪ್ರಸಿದ್ಧ ಮಹಮದ್ ಗವಾನ್ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರ (ಮದರಸಾ)ದ ಅವಶೇಷವಾಗಿ ಉಳಿದಿರುವ ಗೋಪುರವು ದೆಹಲಿಯಲ್ಲಿರುವ ಕುತಬ್ ಮಿನಾರ್ ನಂತಿದೆ. ಚೌಬಾರಾ, ಹಬ್ಸಿ ಕೋಟ ದಾರಾ, ಕಾರಂಜಾ ಜಲಾಶಯ,ಜಲಸಂಗಿ ದೇವಸ್ಥಾನ, ವಿವಿಧ ಗಿಡಮೂಲಿಕೆಗಳ ದೇವಾಲಯದಂತಿರುವ ದೇವ-ದೇವ ವನ ಇವು ಇತರ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ.
[[ಚಿತ್ರ:Panaromic Entrance View.jpg | thumb|ಬೀದರ ಕೋಟೆ ವಿಹಂಗಮ ನೋಟ]]
* ಹಝರತ್ ಶಮಶುದ್ದೀನ್ ಅಬ್ದುಲ್ ಫತಾಹ್ ಶೇಖ್ ಮೊಹಮ್ಮದ್ ಮುಲ್ತಾನಿ ಆರ್ಎ (ಅಲ್-ಮರೂಫ್ ಮುಲ್ತಾನಿ ಬಾಶಾ), ಬೀದರ್. ಶಮಶುದ್ದೀನ್ ಕ್ವಾದ್ರಿ ಪೀಠವು ಮುಲ್ತಾನಿ ಬಾದ್ಶಾ ಎಂದು ಪ್ರಸಿದ್ಧಿಯಾಗಿದೆ.
* ಸೈಯದ್ ಷಾ ಬರ್ಹುದ್ದೀನ್ ಕಲೀಲುಲ್ಲ ಕಿರ್ಮಾನಿ ಅವರ ದರ್ಗಾ ಬೀದರ್ ನಲ್ಲಿದೆ. ಆದರೆ ಶಿಕಾನ್ (ಆರ್ಎ), ಬೀದರ್ ನ ಚೌಖಂಡಿನಲ್ಲಿದೆ. ಜನಪ್ರಿಯ ಬರೀದ್ ಷಾಹಿ ಗೋರಿಗಳು ಮತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಮಾಡಿರುವ ಸೆರೆಮನೆಗಳು ಇವೆ.
* ಗುರು ನಾನಕ್ ಝಿರ ಗುರುದ್ವಾರ
* ಶ್ರೀ ಮೈಲರ್ ಮಲ್ಲಣ್ಣ ದೇವಸ್ಥಾನ: ಮೈಲರ್ ಅಥವಾ ಖಾನಾಪುರ ಬೀದರ-ಉದ್ಗೀರ್ ರಸ್ತೆಯಲ್ಲಿ ಬೀದರ್ ನಿಂದ 15 ಕಿ ಸುಮಾರು ನೆಲೆಗೊಂಡಿದೆ. ಬ್ರಹ್ಮ ದೇವರಿಂದ ವರ ಪಡೆದ ಇಬ್ಬರು ಸೋದರ ರಾಕ್ಷಸರಾದ ಮಲ್ಲಾಸುರ ಮತ್ತು ಮಂಕಾಸುರರು ಅಮಾಯಕ ಜನರನ್ನು ಹಿಂಸಿಸುತ್ತಾ ಕೊಲ್ಲುತ್ತಿದ್ದರು. ಭಕ್ತರ ಆರ್ತನಾದಕ್ಕೆ ಮನಕರಗಿ ಪರಮೇಶ್ವರನು ಮೈಲರ್ ಮಲ್ಲಣ್ಣನ ರೂಪದಲ್ಲಿ ಬಂದು ಮಂಕಾಸುರನನ್ನು ಕೊಂದು ಮಲ್ಲಾಸುರನನ್ನು ಕ್ಷಮಿಸಿದನೆಂಬ ನಂಬಿಕೆಯಿದೆ. ಮಲ್ಲಣ್ಣ ಅಥವಾ ಖಾಂಡೋಬ ಅಥವಾ ಮೈಲರ್ ಲಿಂಗ ಈಶ್ವರನ ಉಗ್ರ ರೂಪವೆಂದು ನಂಬಲಾಗಿದೆ. ಈ ದೇವಾಲಯವು ಉತ್ತರ ಕರ್ನಾಟಕದಲ್ಲಿ ಬಹು ಪ್ರಸಿದ್ಧವಾಗಿದೆ ಮತ್ತು ಪ್ರತಿವರ್ಷ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಸಾವಿರಾರು ಭಕ್ತಾದಿಗಳನ್ನು ಆಕರ್ಷಿಸುತ್ತದೆ
* ನರಸಿಂಹ ಝರ್ನ (ಭಗವಾನ್ ನರಸಿಂಹ ದೇವಸ್ಥಾನ), ಪಾಪನಾಶನ (ಶಿವನ ದೇವಾಲಯ)
* ಬೀದರ ನಲ್ಲಿ ಬೀದರ್ ಕೋಟೆ, ನಯೀ ಕಮಾನ್ ( ಕೆಳಗುರುಳಿತ್ತು - ಈಗ ನಿರ್ಮಿಸಲಾಗುತ್ತಿದೆ), ಶುಕ್ರವಾರ ಮಸೀದಿ
* ಮಹಮ್ಮದ್ ಗವಾನ್ ಆಫ್ ಮದರಾಸ (ವಿಶ್ವವಿದ್ಯಾಲಯ)
* ಚೌಬಾರ (ಗಡಿಯಾರ ಗೋಪುರ), ಸ್ಥಳೀಯ ಇಸ್ಲಾಮಿಕ್ ಸಂತರ ಅನೇಕ ದರ್ಗಾಗಳು (ಸಮಾಧಿಗಳು) ಬೀದರ ನಲ್ಲಿವೆ.
* ಬಸವೇಶ್ವರ ದೇವಾಲಯ
* ಬಾರಿದ್ ಶಾಹಿ ಉದ್ಯಾನವನ
* ಮೊಹಮ್ಮದ್ ಗವಾನ್ ಸಮಾಧಿ
* ಕಲ್ಯಾಣಿ ಷರೀಫ್, 12 ನೇ ಶತಮಾನದ ಗುಹೆ
* ಕಲ್ಯಾಣ್ ಷರೀಫ್, ಕಲ್ಯಾಣ್ ಕೋಟೆ
* ಹಳೆಯ ನಗರದಲ್ಲಿ ಬಿದ್ರಿ ಕಲೆಯ ವಸ್ತುಗಳು
* ಸೇಂಟ್ ಪಾಲ್ ಮೆಥೋಡಿಸ್ಟ್ ಚರ್ಚ್
* ಮೊಳ್ಕೆರೆಯ ಮೊಳಿಗೆ ಮಾರಯ್ಯನ ಗುಹೆ ದೇವಾಲಯ
* ಪಾಪನಾಶ ದೇವಾಲಯ. ರಾವಣನನ್ನು ಸೋಲಿಸಿದ ನಂತರ ಲಂಕೆಯಿಂದ ಅಯೋಧ್ಯೆಗೆ ಬರುವ ದಾರಿಯಲ್ಲಿ ಶ್ರೀ ರಾಮ, ಈ ಸ್ಥಳಕ್ಕೆ ಭೇಟಿಯಿತ್ತಿದ್ದರಿಂದ ಒಬ್ಬ ಶಿವ ಭಕ್ತನನ್ನು ಕೊಂದ ಪಾಪವು ಪರಿಹಾರವಾಯಿತೆಂಬ ಕಾರಣಕ್ಕಾಗಿ ಆಗಿರುವ ದೇವಸ್ಥಾನ.
* ಬಸವಕಲ್ಯಾಣ. ಇದೇ ಸ್ಥಳದವರಾದ ಬಸವೇಶ್ವರ ಬಗ್ಗೆ ಮಾಹಿತಿಯನ್ನು ಮತ್ತು ಅವರಿಗೆ ಸಂಬಂಧಿಸಿದಂತಿರುವ ಅನೇಕ ಪವಿತ್ರ ಸ್ಥಳಗಳನ್ನು ಹೊಂದಿದೆ.
* ಬೀದರ ಕೋಟೆ. ೧೫ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಬೀದರ್ ಕೋಟೆ ಭಾರತದ ಅತ್ಯಂತ ಮಜಬೂತಾದ ಮತ್ತು ಅತಿದೊಡ್ಡ ಕೋಟೆಗಳಲ್ಲಿ ಒಂದಾಗಿತ್ತು.
* ಗುರುದ್ವಾರ. ನಾನಕ್ ಝೀರಾ ಸಾಹಿಬ್ ರವರ ಗುರುದ್ವಾರ ಸಿಖ್ ರ ಐತಿಹಾಸಿಕ ಪವಿತ್ರ ಸ್ಥಳ. ಭಾರತದಾದ್ಯಂತ ಸಿಖ್ ಸಮುದಾಯದ ನಡುವೆ ಜನಪ್ರಿಯವಾದ ಐತಿಹಾಸಿಕ ಗುರುದ್ವಾರಗಳಲ್ಲಿ ಒಂದು.
* ಮಾಣಿಕ್ ಪ್ರಭು ದೇವಾಲಯ. ಬೀದರ ನಗರದಿಂದ 53 ಕಿಮೀ ದೂರದಲ್ಲಿ ನೆಲೆಸಿದೆ, ಮಾಣಿಕ್ ಪ್ರಭು ದೇವಾಲಯ ಒಂದು ಅನನ್ಯ ವಾಸ್ತುಶಿಲ್ಪದ ಸೌಂದರ್ಯ ಮತ್ತು ಪ್ರಮುಖ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕೇಂದ್ರವಾಗಿದೆ. ಮಾಣಿಕ್ ಪ್ರಭು ದೇವಸ್ಥಾನವನ್ನು ಒಂದು ಸಂಜೀವನಿ ಸಮಾಧಿಯ ಮೇಲೆ ನಿರ್ಮಿಸಲಾಗಿದೆ. ಸಂತ ಶ್ರೀ ಸದ್ಗುರು ಮಾಣಿಕ್ ಪ್ರಭು ಮಹಾರಾಜ್ ಹಾಗೂ ಅವರ ಆಧ್ಯಾತ್ಮಿಕ ನಿಲುವು ಮತ್ತು ಪವಿತ್ರ ಉಪಸ್ಥಿತಿಯನ್ನು ಅವರ 6 ನೇ ಉತ್ತರಾಧಿಕಾರಿ ಶ್ರೀ ಸದ್ಗುರು ಧನ್ಯನ್ ರಾಜ ಮಾಣಿಕ್ ಪ್ರಭು ಮಹಾರಾಜ್ ನಿರ್ವಹಿಸುತ್ತಿದ್ದಾರೆ. ದೇವಾಲಯವು ಹಿಂದೂ ಮತ್ತು ಮುಸ್ಲಿಂ ಭಕ್ತರಿಬ್ಬರನ್ನೂ ಆಕರ್ಷಿಸುತ್ತದೆ. ದೇವಾಲಯದ ಆಡಳಿತವು 140 ವರ್ಷಗಳಿಂದ ಶ್ರೀ ಮಾಣಿಕ್ ಪ್ರಭು ಸಂಸ್ಥಾನದ ವತಿಯಿಂದ ನಡೆಸಲ್ಪಡುತ್ತಿದೆ. ಇದೇ ಸಂಸ್ಥಾನವು ಅನೇಕ ಸಾಮಾಜಿಕ ಮತ್ತು ದತ್ತಿ ಸಂಸ್ಥೆಗಳನ್ನೂ ನಡೆಸುತ್ತದೆ.
* ಔರಾದನಲ್ಲಿರುವ 10 ನೇ ಶತಮಾನದಲ್ಲಿ ನಿರ್ಮಿಸಲಾದ ಅಮರೇಶ್ವರ ದೇವಸ್ಥಾನ. ದೇವಾಲಯದ ಪ್ರವೇಶದ್ವಾರದಲ್ಲಿ ಎರಡು ಗಜಲಕ್ಷಿಯ ವಿಗ್ರಹಗಳೂ ಮತ್ತು ಒಂದು ಚಂದ್ರಶಿಲೆಯ ವೇದಿಕೆಯೂ ಇದೆ. ಅಂದರೆ ನಾವು ನಮ್ಮ ಎರಡೂ ಮಂಡಿಗಳನ್ನೂರಿ ಅಮರೇಶ್ವರನಿಗೆ ನಮಸ್ಕರಿಸಲು ಕಲ್ಲಿನ ವೇದಿಕೆ ನಿರ್ಮಿಸಲ್ಪಟ್ಟಿದೆ. ಗಜಲಕ್ಷ್ಮಿ ಮತ್ತು ಚಂದ್ರಶಿಲೆಯ ಶೈಲಿ 10 ನೇ ಶತಮಾನದ ವಾಸ್ತುಶಿಲ್ಪದಲ್ಲಿ ಕಂಡುಬಂದಿರುತ್ತದೆ.
==ಜನಸಂಖ್ಯೆ==
2011 ರಲ್ಲಿ ನಡೆದ ಭಾರತದ ಜನಗಣತಿಯ ಹಂಗಾಮಿ ವರದಿಯ ಪ್ರಕಾರ ಬೀದರ ಜಿಲ್ಲೆಯು 211.944 ಜನಸಂಖ್ಯೆಯನ್ನು ಹೊಂದಿದೆ; ಅದರಲ್ಲಿ ಪುರುಷರು ಮತ್ತು ಸ್ತ್ರೀಯರು ಕ್ರಮವಾಗಿ 109.435 ಮತ್ತು 102.509.ಬೀದರ್ ನಗರದ ಸರಾಸರಿ ಸಾಕ್ಷರತೆ ಶೇಕಡಾ 87,65 ಆಗಿದೆ. ಇದರಲ್ಲಿ ಪುರುಷರು ಮತ್ತು ಮಹಿಳೆಯರ ಸಾಕ್ಷರತೆ ಅನುಕ್ರಮವಾಗಿ ಶೇಕಡಾ 92,88 ಮತ್ತು 82,08. ಬೀದರ ನಗರದಲ್ಲಿ ಮಕ್ಕಳ ಒಟ್ಟು (0-6) ಸಂಖ್ಯೆ 2011 ರಂದು ನಡೆದ ಭಾರತ ಜನಗಣತಿ ವರದಿಯ ಪ್ರಕಾರ 25.077 ಇದೆ. 11.974 ಹುಡುಗಿಯರು ಮತ್ತು 13.103 ಹುಡುಗರು ಇದ್ದರು. ಹೆಣ್ಣು ಮಕ್ಕಳ ಲಿಂಗ ಅನುಪಾತವು 1000 ಗಂಡು ಮಕ್ಕಳಿಗೆ ಪ್ರತಿಯಾಗಿ 914 ಆಗಿದೆ.
ಕನ್ನಡ ಅಧಿಕೃತ ಭಾಷೆಯಾಗಿದೆ ಮತ್ತು ಬಹುಮತ ಸಂಖ್ಯೆಯ ಜನರು ಕನ್ನಡ ಮಾತನಾಡುತ್ತಾರೆ. ಹಾಗೆಯೇ ಇತರ ಭಾಷೆಗಳಾದ ಮರಾಠಿ, ಉರ್ದು ಹಿಂದಿ ಮತ್ತು ದಕ್ಕನಿ ಭಾಷೆಗಳನ್ನು ಕೂಡ ಗಮನಾರ್ಹ ಸಂಖ್ಯೆಯ ಜನರು ಮಾತನಾಡುತ್ತಾರೆ.
==ಶೈಕ್ಷಣಿಕ ಸಂಸ್ಥೆಗಳು==
* ರಾಷ್ಟ್ರೀಯ ಶಾಲಾ ಬೀದರ್
* ರಾಷ್ಟ್ರೀಯ ಸಂಯೋಜಿತ ಪದವಿ ಪೂರ್ವ ಕಾಲೇಜ್, ಬೀದರ
* ಗುರು ನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜು
* ಷಾಹೀನ್ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜ್, ಬೀದರ
* ಜವಾಹರ್ ನವೋದಯ ವಿದ್ಯಾಲಯ, ನಾರಾಯಣ್ ಪುರ್, ಬೀದರ
* ಕೇಂದ್ರೀಯ ವಿದ್ಯಾಲಯ ಬೀದರ
* ಏರ್ ಫೋರ್ಸ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್, ಬೀದರ
* ಸರ್ಕಾರಿ ಪಾಲಿಟೆಕ್ನಿಕ್, ಔರದ್ ಜಿಲ್ಲೆ. ಬೀದರ
* ನಿಟ್ಟೂರ್ ಪಾಲಿಟೆಕ್ನಿಕ್ ಕಾಲೇಜ್
* ಬೀದರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೀದರ
* ಬಿ ವಿ ಭೂಮರೆಡ್ಡಿ ಕಾಲೇಜ್
* ಮೆಥೋಡಿಸ್ಟ್ ಆರ್ಟ್ಸ್ ಪದವಿ ಕಾಲೇಜ್
* ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ಬೀದರ
* ಕರ್ನಾಟಕದ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜ್
* ನಾರ್ಮ ಫೆಡ್ರಿಚ್ ಹೈ ಸ್ಕೂಲ್
* ಎಸ್ಬಿ ಪಾಟೀಲ್ ದಂತ ಕಾಲೇಜು
* ಲಿಂಗರಾಜ್ ಅಪ್ಪಾ ಎಂಜಿನಿಯರಿಂಗ್ ಕಾಲೇಜು
* ಗುರು ನಾನಕ್ ಪಬ್ಲಿಕ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್
* ಗುರಯ್ಯ ಬಾಚಾ ಹೈ ಸ್ಕೂಲ್
* ಸರ್ಕಾರಿ ವೈದ್ಯಕೀಯ ಕಾಲೇಜು, ಬೀದರ
* ಗುರು ನಾನಕ್ ಪ್ರಥಮ ದರ್ಜೆ ವಿಜ್ಞಾನ ಕಾಲೇಜ್
* ಷಾಹೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಅಲ್ ಅಮೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಪರಿಮಳ ಹೈಸ್ಕೂಲ್ ಬೀದರ
* ಭೀಮಣ್ನ ಖಂಡ್ರೆ ಇನ್ ಸ್ಟ್ ಟ್ ಆಫ಼್ ಟೆಕ್ನೊಲೊಜಿ ಭಾಲ್ಕಿ ಜಿಲ್ಲೆ:ಬೀದರ್
* ಸೈನ್ಟ್ ಜೊಸೆಫ಼್ ಪದವಿ ಪೂವ ಕಾಲೇಜ್ ಬೀದರ್
==ಬಾಹ್ಯ ಕೊಂಡಿಗಳು==
* [http://www.hostkingdom.net/india.html#Bidar ಬೀದರ ನ ಸುಲ್ತಾನರ ಪಟ್ಟಿ] {{Webarchive|url=https://web.archive.org/web/20070629153707/http://www.hostkingdom.net/india.html#Bidar |date=2007-06-29 }}
* [http://bidar.nic.in/ ಜಿಲ್ಲೆಯ ಅಧಿಕೃತ ವೆಬ್ಸೈಟ್] {{Webarchive|url=https://web.archive.org/web/20110623234154/http://www.bidar.nic.in/ |date=2011-06-23 }}
* [http://www.bidarcity.gov.in/official ಬೀದರ ಸಿಟಿ ಮುನ್ಸಿಪಲ್ ಕೌನ್ಸಿಲ್ ವೆಬ್ಸೈಟ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* [http://www.bidartourism.com/ ಬೀದರ ಪ್ರವಾಸೋದ್ಯಮ ವೆಬ್ಸೈಟ್] {{Webarchive|url=https://web.archive.org/web/20210119155034/https://bidartourism.com/ |date=2021-01-19 }}
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&ll=17.923801,77.527084&spn=0.009269,0.013754&t=h&z=16 Google Maps ನಲ್ಲಿ ಬೀದರ ಕೋಟೆ]
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&t=h&ll=17.921117,77.528265&spn=0.004635,0.006877&z=17 Google Maps ನಲ್ಲಿ ಬೀದರ]
ಬೀದರ
{{ಕರ್ನಾಟಕದ_ಜಿಲ್ಲೆಗಳು}}
[[ವರ್ಗ:ಹಿಂದಿನ ಭಾರತದ ರಾಜಧಾನಿ ನಗರಗಳು]]
[[ವರ್ಗ:ಕರ್ನಾಟಕದಲ್ಲಿನ ಪ್ರವಾಸೋದ್ಯಮ]]
qc0g85y3w08mfzy6p74bn4ql9hoqmq6
1108887
1108886
2022-07-24T16:31:12Z
ಮಚ್ಚೇಂದ್ರ ಅಣಕಲ್
66275
/* ಬೀದರ ಹೊರನಾಡ ಸಾಹಿತಿಗಳ ಹೆಸರುಗಳು */
wikitext
text/x-wiki
{{mergeto| [[ಬೀದರ ಜಿಲ್ಲೆ]]}}
{{Infobox settlement
| name = ಬೀದರ
| other_name =
| nickname =
| settlement_type = city
| image_skyline = Entrance to the Bidar Fort.JPG
| image_alt =
| image_caption = Entrance to the [[Bidar Fort]]
| pushpin_map = India Karnataka
| pushpin_label_position =
| pushpin_map_alt =
| pushpin_map_caption =
| latd = 17.915
| latm =
| lats =
| latNS = N
| longd = 77.519
| longm =
| longs =
| longEW = E
| coordinates_display = inline,title
| subdivision_type = Country
| subdivision_name = India
| subdivision_type1 = [[States and territories of India|State]]
| subdivision_name1 = Karnataka
| subdivision_type2 = [[List of regions of India|Region]]
| subdivision_name2 = [[Bayaluseeme]]
| subdivision_type3 = District
| subdivision_name3 = [[Bidar district|Bidar]]
| established_title = <!-- Established -->
| established_date =
| founder =
| named_for =
| government_type =
| governing_body =
| leader_title = [[Deputy Commissioner]]
| leader_name = Dr. PC Jaffer IAS
| unit_pref = Metric
| area_footnotes =
| area_rank =
| area_total_km2 = 43
| elevation_footnotes =
| elevation_m = 614
| population_total = 170204
| population_as_of =
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[Kannada]]
| timezone1 = IST
| utc_offset1 = +5:30
| postal_code_type = [[Postal Index Number|PIN]]
| postal_code = 585 401
| area_code_type = Telephone code
| area_code = 91 8482
| registration_plate = KA38
| website = {{URL|www.bidarcity.gov.in}}
| footnotes =
}}
'''ಬೀದರ''' ಭಾರತದ ಕರ್ನಾಟಕ ರಾಜ್ಯದ ಒಂದು ನಗರ. ಬೀದರ ಕರ್ನಾಟಕದ ಈಶ್ಯಾನ್ಯಕ್ಕೆ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಇದೆ. ಜಿಲ್ಲಾ ಕೇಂದ್ರವಾದ ಬೀದರ ತನ್ನ ಭೌಗೋಳಿಕ ಗಡಿಯನ್ನು ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳೊಂದಿಗೆ ಹಂಚಿಕೊಂಡಿದೆ ಮತ್ತು '''ಬೀದರ ಕರ್ನಾಟಕ ರಾಜ್ಯದ ಮುಕುಟ''' ಎಂದು ಕೂಡ ಕರೆಯಲ್ಪಡುತ್ತದೆ.
ಬೀದರ ನಗರ ತನ್ನ ’ಬಿದ್ರಿ’ ಕರಕುಶಲ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಮಂಜೀರಾ ನದಿ ಬೀದರ್ ಜಿಲ್ಲೆಗೆ ಕುಡಿಯುವ ನೀರನ್ನು ಪೂರೈಸುವ ಪ್ರಮುಖ ನದಿಗಳಲ್ಲಿ ಒಂದಾಗಿದೆ.
ಇತ್ತೀಚೆಗೆ ಬೀದರ ಭಾರತದ 22 ನೇ ಸ್ವಚ್ಛನಗರ ಮತ್ತು ಕರ್ನಾಟಕ ರಾಜ್ಯದ ೫ನೇ ಸ್ವಚ್ಛ ನಗರವೆಂಬ ಸ್ಥಾನ ಪಡೆದುಕೊಂಡು ಹೆಗ್ಗಳಿಕೆಗೆ ಪಾತ್ರವಾಗಿದೆ.
'''ಬೀದರ''' - [[ಕರ್ನಾಟಕ]] ರಾಜ್ಯದ ಉತ್ತರ ತುದಿಯಲ್ಲಿರುವ ಜಿಲ್ಲೆ. ಬೀದರ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. [[ಭಾಲ್ಕಿ]], [[ಹುಮನಾಬಾದ್]], ಬೀದರ್, [[ಬಸವಕಲ್ಯಾಣ]] ಮತ್ತು [[ಔರಾದ]] ತಾಲೂಕುಗಳ ೬೨೨ ಹಳ್ಳಿಗಳು ಈ ಜಿಲ್ಲೆಯಲ್ಲಿವೆ. ಬೀದರ್ ಜಿಲ್ಲೆಯು ಸಾಂಸ್ಕೃತಿಕವಾಗಿ ಕರ್ನಾಟಕದ ಅತ್ಯಂತ ಪ್ರಮುಖ ಜಿಲ್ಲೆಗಳಲ್ಲೊಂದು. ಹಿಂದೆ ಬೀದರ್ ಜಿಲ್ಲೆಯು [[ಬಿಜಾಪುರ]]ದ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿತ್ತು. ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಬೀದರ್, [[ಬಿಜಾಪುರ]], ಗೋಲ್ಕೊಂಡ, [[ಗುಲ್ಬರ್ಗಾ]] ಮತ್ತು ಬಿರಾರ್ ಸಂಸ್ಥಾನಗಳೂ ಸೇರಿದ್ದವು ಎಂಬುದನ್ನು ಗಮನಿಸಬಹುದು. ಬೀದರ ಜಿಲ್ಲೆಯು [[ಬಸವಕಲ್ಯಾಣ]]ದಿಂದ ಉಗಮಿಸಿದ ಶರಣರ ಸಾಂಸ್ಕೃತಿಕ ಕ್ರಾಂತಿಯನ್ನೂ ಕಂಡಿದೆ. [[ಬಸವಕಲ್ಯಾಣ]]ದಲ್ಲಿ ಜನಿಸಿದ ಶೈವ ಸಂಸ್ಕೃತಿಯು ವಿಶ್ವಾದ್ಯಂತ ಪಸರಿಸಿ, ನಮ್ಮ ರಾಜ್ಯಕ್ಕೆ ಈಗಿರುವ ವಿಶೇಷ ಮಹತ್ವವನ್ನು ತಂದಿದೆ. ಬೀದರ್ ನಗರದಲ್ಲಿರುವ ವಾಯುಪಡೆ ತರಬೇತಿ ಕೇಂದ್ರವು ಆಗಸದಲ್ಲಿ ತ್ರಿವರ್ಣ ಚಿಮ್ಮುತ್ತಾ ವಿವಿಧ ಕಸರತ್ತು ಪ್ರದರ್ಶಿಸುವ ಸೂರ್ಯಕಿರಣ ವೈಮಾನಿಕ ತಂಡದಿಂದ ಪ್ರಸಿದ್ಧವಾಗಿದೆ. ಪ್ರಸ್ತುತ ಇಲ್ಲಿ ಬ್ರಿಟನ್ನಿನ ಹಾಕ್ ವಿಮಾನಗಳ ಪ್ರಾಯೋಗಿಕ ತರಬೇತಿ ನಡೆದಿದೆ. ಜಿಲ್ಲೆಯ [[ಭಾಲ್ಕಿ]] ಪಟ್ಟಣವು ದಲಿತೋದ್ದಾರ ಹಾಗೂ ಕನ್ನಡಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಶತಾಯುಷಿ ಡಾ.ಚೆನ್ನಬಸವ ಪಟ್ಟದ್ದೇವರಿಂದಾಗಿ ಪ್ರಖ್ಯಾತವಾಗಿದೆ
== ಬೀದರ ಮೂಲದ ಸಾಹಿತಿಗಳು==
* ಪ್ರೊ.ಭಾಲಚಂದ್ರ ಜಯಶೆಟ್ಟಿ.
* ವಿ.ರಾ.ಚಾಂಬಾಳ
* ಡಾ.ಕಾಶಿನಾಥ ಅಂಬಲಗೆ
* ಆರ್.ಕೆ.ಹುಡಗಿ
* ಕ್ಷಿತಿಜ್ ಬೀದರ
* ಡಾ. ವಿಜಯಶ್ರೀ ಸಬರದ
* ಡಾ.ನೀಲಾಂಬಿಕಾ ಶೇರಿಕಾರ
* ಡಾ.ಕಲ್ಯಾಣಮ್ಮ ಲಂಗೋಟಿ
* ಮುಡಬಿ ಗುಂಡೆರಾವ
* ಕೆ.ನೀಲಾ
* ಕಾವ್ಯಶ್ರೀ ಮಹಾಗಾಂವಕರ್
* ಡಾ.ಇಂದುಮತಿ ಪಾಟೀಲ್
* ಡಾ.ಶಾಂತಾ ಅಷ್ಟಾಗಿ
* ಜ್ಯೋತಿ ಡಿ.ಬೊಮ್ಮಾ
* ಅನುಪಮಾ ಗು.ಅಪಗುಂಡೆ
* ರಶ್ಮಿ ಎಸ್.
* ಎಸ್.ಕೆ.ಕಿನ್ನಿ.
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
== ಬೀದರ ಜಿಲ್ಲೆಗೆ ಅನ್ಯ ರಾಜ್ಯಗಳಿಂದ ವಲಸೆ ಬಂದ ಸಾಹಿತಿಗಳು==
== ಬೀದರ ಜಿಲ್ಲೆಗೆ ಅನ್ಯ ಜಿಲ್ಲೆಗಳಿಂದ ವಲಸೆ ಬಂದ ಸಾಹಿತಿಗಳು==
== ಬೀದರ ಹೊರನಾಡ ಸಾಹಿತಿಗಳ ಹೆಸರುಗಳು==
* ಡಾ.ತಾತ್ಯೆರಾವ ಕಾಂಬಳೆ (ಹೈದರಾಬಾದ್)
* ಮಾಣಿಕರಾವ ಬಿರಾದಾರ (ಲಾತೂರ್ ಜಿಲ್ಲೆ)
* ಡಾ.ಮಲ್ಲಿಕಾರ್ಜುನ ಎ.ಭಂಡೆ (ಲಾತೂರ್ ಜಿಲ್ಲೆ)
* ಪೂಜ್ಯ ಶ್ರೀ ಕರುಣಾದೇವಿ ತಾಯಿ (ಶ್ರೀಶೈಲ)
* ಎಂ.ಜಯವಂತ ಜ್ಯೋತಿ (ಮುಂಬೈ)
* ಡಾ.ಗುರುಲಿಂಗಪ್ಪ ಧಬಾಲೆ (ಸೋಲಾಪುರ)
* ಡಾ.ಧನರಾಜ ಧರಂಪುರ (ಹೈದರಾಬಾದ್)
* ಡಾ.ರಮೇಶ ಮೂಲಗೆ (ಉದಗಿರ ಮಹಾರಾಷ್ಟ್ರ)
* ಸರ್ವಮಂಗಳಾ ಜಯಶೆಟ್ಟಿ (ಇಂಗ್ಲೆಂಡ್)
* ಧಮೇಂದ್ರ ಪೂಜಾರಿ (ಹೈದರಾಬಾದ್)
* ಪ್ರೊ.ರವಿ ಠಮಕೆ (ಮುಂಬೈ)
* ಡಾ.ಅಮರ ಸೋಲಪುರೆ (ಮುಂಬಯಿ)
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
== ಬೀದರ ತಾಲೂಕಿನ ಸಾಹಿತಿಗಳ ಹೆಸರು ==
* ಶ್ರೀ. ವೇ.ಶಾಂತಲಿಂಗಸ್ವಾಮಿ.
* ದಿ.ಬಸವರಾಜ ಹದನೂರ.
* ಕಂಟೆಪ್ಪ ಟಿ.
* ದಿ.ಬಿ.ಆರ್.ಕೊಂಡಾ.
* ಎಂ.ಜಿ.ಗಂಗನಪಳ್ಳಿ.
* ಶಶಿಕಲಾ ಗಿರಿ.
* ಕಲಾವತಿ ಬಿರಾದಾರ.
* ಶಿರೋಮಣಿ ತಾರೆ.
* ಇಂದುಮತಿ ಬಂಡಿ.
* ವಿದ್ಯಾ ಶೀತಲ
* ದಯಾಮಣಿ ರಾಜಪ್ಪ.
* ದಿ.ಈಶ್ವರ ಕರುಣಾ ಸಾಗರ.
* ಸೂರ್ಯಕಾಂತ ನಿನ್ನೇಕರ್
* ಡಾ.ವಜ್ರಾ ಪಾಟೀಲ್.
* ಶಿವಕುಮಾರ ನಾಗವಾರ.
* ಗಂಧರ್ವ ಸೇನಾ
* ಶಂಭುಲಿಂಗ ವಾಲ್ದೊಡ್ಡಿ.
* ಮಾಣಿಕರಾವ ಚಿಲ್ಲರ್ಗಿ
* ಕಲ್ಯಾಣರಾವ ದಾವಣಗಾವೆ
* ಡಾ.ಸಿ.ಎಸ್. ಪಾಟೀಲ್.
* ಶ್ರೀನಿವಾಸ ಕುಲಕರ್ಣಿ.
* ಪೂಜ್ಯ.ಅಕ್ಕ ಅನ್ನಪೂರ್ಣ ತಾಯಿ
* ರೂಪಾ ಪಾಟೀಲ್
* ಬುದ್ದದೇವಿ ಸಂಗಮ್
23. ಕಂಟೆಪ್ಪ ಗುಮ್ಮೆ
24. ನಾಗೇಂದ್ರ ದಂಡೆ.
25. ಡಾ.ಜಗನ್ನಾಥ ಹೆಬ್ಬಾಳೆ.
26. ಮುರಲಿನಾಥ ಜಿ.ಮೇತ್ರೆ
27. ಡಾ.ಗಂಗಾಂಬಿಕೆ ಪಾಟೀಲ್.
28. ರಮೇಶ ವಾಘಮಾರೆ
29. ಬಸವರಾಜ ಮಯೂರ.
30. ಪ್ರೊ.ಅಶೋಕ ಎ.ಬಿ.
31. ಶಂಕರ ಚೊಂಡಿ
32. ಸುಮನ್ ಹೆಬ್ಬಾಳಕರ್
33. ಸುಭಾಸ ನೇಳಗೆ.
34. ಜಗನ್ನಾಥ ಕಮಲಾಪೂರೆ.
35. ಕಸ್ತೂರಿ ಎಸ್.ಪಟಪಳ್ಳಿ.
36. ಕುಸುಮಾ ಹತ್ಯಾಳ
37. ಓಂ.ಪ್ರಕಾಶ ದಡ್ಡೆ.
38. ಡಾ.ಜಗದೇವಿ ತಿಬಶೆಟ್ಟಿ
39. ಜಯಶ್ರೀ ಪ್ರಕಾಶ ಸುಕಾಲೆ
40. ಡಾ.ಶಾಮರಾವ ನೆಲವಾಡೆ
41. ನಾಗಮೂರ್ತಿ ಜಿ.ಪಾಂಚಾಳ
42. ವಿದ್ಯಾವತಿ ಎಸ್. ಹಿರೇಮಠ
43. ವಿಜಯಲಕ್ಷ್ಮೀ ಕೌಟಗೆ
44. ಶೈಲಜಾ ಹುಡಗೆ
45.ಡಾ.ಸಂಜೀವಕುಮಾರ
ಅತಿವಾಳೆ.
46. ಡಾ.ನಾಗಶೆಟ್ಟಿ ಪಾಟೀಲ್
ಎಂ.ಗಾದಗಿ
47. ಚಂದ್ರಕಲಾ ಜೆ.ಬಡಿಗೇರ
48. ವಿನೋದಕುಮಾರ ಹೊನ್ನಾ.
49. ಡಾ.ರಾಜಕುಮಾರ ಹೆಬ್ಬಾಳೆ.
50. ಗಿರಿಜಾ ಧರ್ಮರೆಡ್ಡಿ.
51. ಜಗನ್ನಾಥ ಪನಸಾಳೆ.
52. ವೀಣಾ ಜಲಾದೆ.
53. ಪ್ರೇಮಾ ಹೂಗಾರ.
54. ಡಾ.ಮಹಾದೇವಿ ಹೆಬ್ಬಾಳೆ.
55. ಸಿದ್ದಮ್ಮಾ ಸಂಗ್ರಾಮ
ಬಸವಣ್ಣನೋರ್.
56. ವೀರಶೆಟ್ಟಿ ಸಂಗ್ರಾಮ್.
57. ವಿಜಯಲಕ್ಷ್ಮಿ ಗೌತಮಕರ್.
58. ರಾಜಹಂಸ
59. ಕಪಿಲ ಹುಮನಾಬಾದೆ.
60.ರಾಮ ಪವಾರ.
61. ಕು.ವಚನ ಶ್ರೀ.
<nowiki>== ಬೀದರ ಹೊರನಾಡ ಸಾಹಿತಿಗಳ ಹೆಸರುಗಳು==</nowiki>
ಕೃಪೆ : 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ ' ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.
ಲೇಖಕರು:- ಮಚ್ಚೇಂದ್ರ ಪಿ ಅಣಕಲ್.
==ಭೌಗೋಲಿಕ ವಿವರಗಳು==
ಬೀದರ ನಗರ ಸುಮಾರು 615 ಮೀಟರ್ (2017 ಅಡಿ) ಒಂದು ಸರಾಸರಿ ಉನ್ನತಿಯನ್ನು ಹೊಂದಿದೆ.ಬೀದರ ನಗರದ ಹಳೆಯ ಹೆಸರು ’ಮೊಹಮ್ಮದಾಬಾದ್’. ಬೀದರ ಜಿಲ್ಲೆಯಾದ್ಯಂತ ಸರಾಸರಿ ವರ್ಷ ಪೂರ್ತಿ ಇರುವ ತನ್ನ ಬಿಗಿಯಾದ ಹಾಗೂ ಬಲವಾದ ಹವಾಮಾನದಿಂದ ಪ್ರಾಯೋಗಿಕವಾಗಿಯೂ, ಆಕರ್ಷಕವಾಗಿಯೂ ಮನೋಹರ ನಗರವೆಂದು ಪ್ರಸಿದ್ಧಿಯಾಗಿದೆ. ಏಪ್ರಿಲ್ ಮತ್ತು ಮೇ ಬೇಸಿಗೆ ತಿಂಗಳುಗಳಾದರೂ ಕೂಡ ಈ ಬಿಸಿ ಹವಾಮಾನದ ಅವಧಿಯಲ್ಲಿ, ಶಾಖ ಹೆಚ್ಚಾದಾಗ ಹಠಾತ್ತಾಗಿ ಸುರಿಯುವ ಅಬ್ಬರದ ವರ್ಷಧಾರೆಯಿಂದ ಬಿಸಿಯ ತಾಪ ಕಡಿಮೆಯಾಗಿ ಬಿಡುತ್ತದೆ. ಜೂನ್ ತಿಂಗಳ ಆರಭದಲ್ಲೇ ನೈಋತ್ಯ ಮುಂಗಾರು ತನ್ನ ಪೂರ್ಣ ಮನೋಹರತೆಯೊಂದಿಗೂ ಮತ್ತು ತಂಪಾದ ಹವೆಯೊಂದಿಗೂ ಹವಾಮಾನವನ್ನು ಜೊತೆ ಹೊಂದಿಸಿಕೊಂಡು ಜಿಲ್ಲೆಗೆ ತನ್ನ ಎಂದಿನ ಬಿಗಿಯಾದ ಆಹ್ಲಾದಕರವಾದ ಹವಾಮಾನದ ವೈಭವವನ್ನು ಮರಳಿ ಹೊಂದಿಸಿಬಿಡುತ್ತದೆ. ಇಲ್ಲಿ ಶೀತ ಹವಾಮಾನ ಎಂದಿಗೂ ಅತಿ ತಂಪಾಗಿ ಇರುವುದಿಲ್ಲ ಮತ್ತು ಮಳೆಯೂ ಎಂದಿಗೂ ಅತಿಯಾಗಿರುವುದಿಲ್ಲ. ಆದರೆ ಅದರಲ್ಲಿರುವ ವಿಪರೀತ ಬದಲಾವಣೆಗಳ ಲಕ್ಷಣವೇ ಜಲಕ್ಷಾಮಕ್ಕೂ ಮತ್ತು ದೇಹಾಲಸ್ಯಕ್ಕೂ ಕಾರಣವಾಗಿದೆ. ಬೀದರ್ ಜಿಲ್ಲೆಯ ಒಂದು ಮುಖ್ಯವಾದ ಮೋಡಿಯ ಅಂಶವೆಂದರೆ, ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲಿಯೂ ಬೆಚ್ಚಿ ಬೀಳಿಸುವಂತಹ ಇತಿಹಾಸದ ಸ್ಮಾರಕಗಳು, ದಂತಕಥೆಗಳು, ಸುಂದರವಾದ ರಾಜಕುಮಾರಿಯರ ಪ್ರೇಮ ಕಥೆಯಗಳು, ಮರೆತು ಹೋದ ದೀರ್ಘ ಕದನಗಳ ವಿವರಗಳು, ಹಗೆತನದ ಕಥೆಗಳು ಮತ್ತು ಮಿಲಿಟರಿ ಸಾಹಸಿಗಳು ತುಂಬಿರುವುದು. ಮಧ್ಯಯುಗದ ಹಿಂದೂ ಧರ್ಮದ ಅಡೆಪಾಯವನ್ನು ಮತ್ತು ಅಸ್ತಿತ್ವವನ್ನು ನಡುಗಿಸಿದ ಸಾಮಾಜಿಕ ಸುಧಾರಣಾ ಚಳುವಳಿಗಳಿಗಳು ಕೂಡ ಬೀದರ್ ಜಿಲ್ಲೆಯ ಮುಖ್ಯ ಆಕರ್ಷಣೆಗಳಲ್ಲೊಂದು.
ಬೀದರ ಜಿಲ್ಲೆಯ ಇಂದಿನ ಒಳಹರವಿನ ಒಟ್ಟು ಭೂಮಿಯು 5448 ಚದರ ಕಿಲೋಮೀಟರ್ ನಷ್ಟು ವಿಸ್ತಾರದಲ್ಲಿ 17 O 35 !! ಮತ್ತು 18 o 25 !! ಉತ್ತರ ಅಕ್ಷಾಂಶದಲ್ಲಿ ಮತ್ತು 760 42 !! ನಿಮಿಷಗಳು ಮತ್ತು 770 39! ಪೂರ್ವ ರೇಖಾಂಶದಲ್ಲಿ ಆಂಧ್ರಪ್ರದೇಶದ ನಿಜಾಮಾಬಾದ್ ಮತ್ತು ಮೇಡಕ್ ಜಿಲ್ಲೆಗಳೊಂದಿಗೂ ಪಶ್ಚಿಮಕ್ಕೆ ಮಹಾರಾಷ್ಟ್ರದ [[ನಾಂದೇಡ್]] ಮತ್ತು ಒಸಾಮಾಬಾದ್ ಜಿಲ್ಲೆಗಳೊಂದಿಗೂ ಹೊಂದಿಕೊಂಡಿದೆ. ದಕ್ಷಿಣದಲ್ಲಿ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯು ನೆಲೆಗೊಂಡಿದೆ. ಡೆಕ್ಕನ್ ಇತಿಹಾಸದಲ್ಲಿ ಹಿಂದಿನ ಸುಪ್ರಸಿಧ್ಧ ಸ್ಥಾನವನ್ನು ಬೀದರ ಹೊಂದಿತ್ತು. ಆದರೆ ಪ್ರಸ್ತುತದಲ್ಲಿ ಇದು ಶತಮಾನಗಳ ನಿರ್ಲಕ್ಷ್ಯದ ಮತ್ತು ನಾಶವಾದ ಚಿತ್ರಣವನ್ನು ಒದಗಿಸುತ್ತದೆ.
ಭೌಗೋಳಿಕವಾಗಿ ಬೀದರ ಜಿಲ್ಲೆಯು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ೧೭.೯° ಉತ್ತರ ಮತ್ತು ೭೭.೫೫° ಪೂರ್ವದಲ್ಲಿದೆ. ಇದು ದಖನ್ ಪ್ರಸ್ಥಭೂಮಿಯ ಒಂದು ಭಾಗ. ಹೆಚ್ಚು ಬೆಟ್ಟಗುಡ್ಡಗಳಿಲ್ಲದೆ ವಿಶಾಲ ಮಟ್ಟಸಪ್ರದೇಶಗಳಿಂದ ಕೂಡಿದೆ. ಸಮುದ್ರಮಟ್ಟದಿಂದ ೬೧೪ ಮೀಟರು ಎತ್ತರದಲ್ಲಿರುವ ಈ ಜಿಲ್ಲೆಯ ಹವೆ ಹಿತಕರವಾಗಿದೆ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ ೯೦೭.೫ ಮಿಮೀ. ಔರಾದ ಹಾಗೂ ಭಾಲ್ಕಿಗಳು ಕಪ್ಪು ಮಣ್ಣಿನ ನೆಲ ಹೊಂದಿವೆ. ಈ ಜಿಲ್ಲೆಯ ಯಾವುದೇ ಭಾಗದಲ್ಲೂ ಖನಿಜ ನಿಕ್ಷೇಪಗಳಿಲ್ಲ.
ಮಾಂಜರಾ ನದಿಯು ಈ ಜಿಲ್ಲೆಯ ಪ್ರಮುಖ ನದಿ. ಗೋದಾವರಿ ನದಿಯ ಉಪನದಿಯಾಗಿರುವ ಈ ನದಿ ೯೭ ಕಿಲೋಮೀಟರು ಉದ್ದವಿದ್ದು ಜಿಲ್ಲೆಯ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ಹರಿದು ಆಂಧ್ರದ ಗಡಿಯನ್ನು ಪ್ರವೇಶಿಸುತ್ತದೆ.
ಕಾರಂಜಾ ನದಿಯು ಮತ್ತೊಂದು ಪ್ರಮುಖ ನದಿ. ಭಾಲ್ಕಿಯಲ್ಲಿ ಇದು ಮಾಂಜರಾ ನದಿಯನ್ನು ಸೇರುತ್ತದೆ. [[ಬಸವಕಲ್ಯಾಣ]] ತಾಲೂಕಿನಲ್ಲಿ ಹುಟ್ಟುವ ಮುಲ್ಲಾಮಾರಿ ನದಿಯು ಗುಲ್ಬರ್ಗಾವನ್ನು ಪ್ರವೇಶಿಸುತ್ತದೆ. ಚುಳಕಿ, ಗಂಡೋರಿ, ನಗರವಾಲಾ, ಹುಡಗಿ ಹಾಗೂ [[ಹಳ್ಳಿಖೇಡ]] ನಾಲಾ ಇವುಗಳು ಸಣ್ಣ ಹೊಳೆಗಳು.
== ಚರಿತ್ರೆ ==
ಚಾರಿತ್ರಿಕವಾಗಿ, ಬೀದರ ಜಿಲ್ಲೆ ಪ್ರಾಮುಖ್ಯತೆಗೆ ಬ೦ದದ್ದು [[ಬಸವಣ್ಣ]]ನವರ ಕಾಲದಲ್ಲಿ ಮತ್ತು [[ಬಹಮನಿ ಸುಲ್ತಾನರ]] ಕಾಲದಲ್ಲಿ. ಈ ಜಿಲ್ಲೆಯ ಕೆಲಭಾಗಗಳಲ್ಲಿ ನವಶಿಲಾಯುಗದ ಕಾಲದ ಅವಶೇಷಗಳು ಸಿಕ್ಕಿವೆ. [[ರಾಷ್ಟ್ರಕೂಟರು]], ದೇವಗಿರಿಯ ಯಾದವರು, ಕಾಕತೀಯರು ಈ ಪ್ರದೇಶವನ್ನಾಳಿದ್ದಾರೆ. ಜಿಲ್ಲೆಯ [[ಬಸವಕಲ್ಯಾಣ]]ವು ಚಾಲುಕ್ಯರ ರಾಜಧಾನಿಯಾಗಿತ್ತು. ಕ್ರಿಸ್ತಶಕ ೧೪೨೪ರಲ್ಲಿ ಬೀದರ್ ಪಟ್ಟಣವು [[ಬಿಜಾಪುರ]]ದ ಬಹಮನಿ ಸುಲ್ತಾನರ ರಾಜಧಾನಿಯಾಗಿ ಬರೀದ್ ಶಾಹಿ ಕಾಲದವರೆಗೆ ಮುಂದುವರಿಯಿತು. ಕ್ರಿಸ್ತಶಕ ೧೬೧೯ರಲ್ಲಿ ಈ ಪ್ರದೇಶ ಅದಿಲ್ ಶಾಹಿಗಳ ವಶವಾಯಿತು. ೧೬೫೬ರಲ್ಲಿ ಔರಂಗಜೇಬನು ಇದನ್ನು ಮೊಘಲ್ ಸಾಮ್ರಾಜ್ಯದ ತೆಕ್ಕೆಗೆ ತೆಗೆದುಕೊಂಡ. ೧೭೨೪ರಲ್ಲಿ ಇದು ನಿಜಾಮರ ವಶಕ್ಕೆ ಬಂತು. ೧೯೫೬ರಲ್ಲಿ ರಾಜ್ಯ ಪುನರ್ವಿಂಗಡನೆಯಾದಾಗ ಈಗಿರುವ ತಾಲೂಕುಗಳು ಮಾತ್ರ ಕರ್ನಾಟಕದಲ್ಲಿ ವಿಲೀನಗೊಂಡವು.
== ಧರ್ಮ ==
ಬೀದರ ಜಿಲ್ಲೆಯಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ, ಜೈನ್ ಮತ್ತು ನಾನಕ ಎಂಬ ಐದು ಪ್ರಮುಖ ಧರ್ಮಗಳಿವೆ.
ಬೀದರಿನ ಪೂರ್ವದಿಕ್ಕಿನಲ್ಲಿರುವ ದುಲ್ಹನ್ ದರ್ವಾಜದ ಮೂಲಕ ಕೋಟೆಯಿಂದ ಹೊರಬಂದು ಕೆಳಗಿಳಿಯುತ್ತಿದ್ದಂತೆ ಅಗ್ರಹಾರ ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಎಡಬದಿ ದಿಬ್ಬದ ಮೇಲೆ ಒಂದು ಅಷ್ಟಕೋನಾಕೃತಿಯ ಮುಸ್ಲಿಂ ಕಟ್ಟಡವೊಂದು ಕಾಣುತ್ತದೆ. ಅದು ಚೌಖಂಡಿ. ಚೌಖಂಡಿ ಎಂದರೆ ನಾಲ್ಕು ಅಂತಸ್ತುಗಳ ಕಟ್ಟಡ. ಆದರೆ ವಾಸ್ತವವಾಗಿ ಇಲ್ಲಿರುವುದು ಎರಡು ಅಂತಸ್ತುಗಳ ಕಟ್ಟಡ. ಈ ಕಟ್ಟಡದಲ್ಲಿ ಬಹಮನಿ ಸುಲ್ತಾನ ಅಹಮದ್ ಶಹಾನ ಆಹ್ವಾನದ ಮೇರೆಗೆ ಇರಾನಿನಿಂದ ಬಂದ ಇಸ್ಲಾಮೀ ಸಂತ ಹಜರತ್ ಖಲೀಲುಲ್ಲಾ ಮತ್ತವರ ಕುಟುಂಬವರ್ಗದವರನ್ನು ಸಮಾಧಿ ಮಾಡಲಾಗಿದೆ.
ದಿಬ್ಬದಿಂದ ಇಳಿದುಬಂದು ಅದೇ ರಸ್ತೆಯಲ್ಲಿ ಅಂದರೆ ಅಷ್ಟೂರು ದಾರಿಯಲ್ಲಿ ಒಂದು ಕಿಲೋಮೀಟರು ಮುಂದೆ ಹೋದರೆ ನಾಲ್ಕೈದು ದರ್ಗಾಗಳ ಸಮೂಹ ಇದೆ. ಇಲ್ಲಿರುವ ಒಂದು ದರ್ಗಾದಲ್ಲಿ ವಜ್ರಗಳಿಂದ ಅಲಂಕರಿಸಲ್ಪಟ್ಟ ಚಿತ್ರಗಳು ಇರುವ ಗೋರಿಯನ್ನು ನೋಡಬಹುದಾಗಿದೆ.
ಬೀದರ ಪಟ್ಟಣಕ್ಕೆ ಉತ್ತರಭಾಗದಲ್ಲಿರುವ ಮಂಗಳಪೇಟೆಯು ಒಂದು ಕ್ರೈಸ್ತ ಕ್ಷೇತ್ರವಾಗಿದ್ದು ಪ್ರತಿವರ್ಷ ಮೇ ತಿಂಗಳಲ್ಲಿ ಇಲ್ಲಿ ದೊಡ್ಡ ಜಾತ್ರೆ ನೆರೆಯುತ್ತದೆ. ಅದೇರೀತಿ ಭಾಲ್ಕಿಯಲ್ಲಿ ಪ್ರತಿವರ್ಷ ಬಾಲಯೇಸುಜಾತ್ರೆ ನಡೆಯುವುದುಂಟು. ಬೀದರ ಜಿಲ್ಲೆಯ ಔರಾದ, ಸಂತಪುರ, ಹಲಬರ್ಗಾ, ಜಲಸಂಗ್ವಿ, ತಾಳಮರಗಿ, ಹುಲಸೂರ, ಕವಡಿಯಾಳ, ಹುಮನಾಬಾದ ಮುಂತಾದೆಡೆಗಳಲ್ಲೂ ಚರ್ಚುಗಳನ್ನು ಕಾಣಬಹುದು.
ನರಸಿಂಹ ಜರನಿ ಕ್ಷೇತ್ರದಲ್ಲಿ ಇರುವ ಗವಿಯಲ್ಲಿ ನಡುಮಟ್ಟದ ನೀರಿನಲ್ಲಿ ಮೂವತ್ತು ಮೀಟರ್ ನಡೆದು ಬಂದರೆ, ನರಸಿಂಹನ ದರ್ಶನ ಪಡೆಯಬಹುದು.
ಬೀದರದಿಂದ ಕೆಳಕ್ಕೆ ಕಣಿವೆಯಲ್ಲಿರುವ ಝರಿಯೊಂದು ಹರಿಯುತ್ತಿದ್ದು ನಾನಕ್ ಝಿರಾ ಎಂಬ ಹೆಸರಿನಲ್ಲಿ ಅದು ಸಿಕ್ಕರಿಗೆ ಪವಿತ್ರ ತೀರ್ಥವೆನಿಸಿದೆ. ಇದು ಸಿಖ್ಖರ ಧರ್ಮಗುರುಗಳಾದ ಗುರುನಾನಕರು ತಮ್ಮ ಆಗಮನದಿಂದ ಪವಿತ್ರಗೊಳಿಸಿದ ಪುಣ್ಯಸ್ಥಳ.
[[ಶ್ರೀ ಮೈಲಾರ್ ಮಲ್ಲಣ್ಣ]] ದೇವಸ್ಥಾನ : ಬೀದರ-ಉದ್ಗಿರ್ ರಸ್ತೆಯಲ್ಲಿ ಸುಮಾರು ೧೫ ಕಿ ಮಿ ಬೀದರ್ ನಿಂದ ಶ್ರೀ ಕ್ಷೇತ್ರ ಮೈಲಾರ್ ಅಥವಾ ಖಾನಪುರ್ ಎಂಬ ಚಿಕ್ಕ ಹಳ್ಳಿಯಲ್ಲಿ ಶ್ರೀ ಮೈಲಾರ್ ಮಲ್ಲಣ್ಣ ದೇವಸ್ಥಾನ ಇದೆ.
ಈ ದೇವಸ್ಥಾನ ಇಡಿ ಉತ್ತರ ಕರ್ನಾಟಕದಲ್ಲಿ ಪ್ರಸಿದ್ದ ದೇವಸ್ಥಾನ, ಪ್ರತಿ ವರ್ಷ ಲಕ್ಷ ಲಕ್ಷ ಭಕ್ತದಿಗಳೇ ಬಂದು ಮಲ್ಲಣ್ಣ (ಶಿವನ ಉಗ್ರ ರೂಪ) ದರ್ಶನ ಪಡೆಯುತ್ತಾರೆ.
ಬೀದರ ಜಿಲ್ಲೆಯ ಇನ್ನೊ೦ದು ಪ್ರಮುಖ ಪಟ್ಟಣ ಹುಮ್ನಾಬಾದ ಇಲ್ಲಿರುವ ಮಾಣಿಕಪ್ರಭುಗಳ ಮಠ ಮತ್ತು ೧೭೨೫ರಲ್ಲಿ ನಿರ್ಮಿಸಲಾಗಿರುವ ವೀರಭದ್ರ ದೇವಸ್ಥಾನ ಮತ್ತು ಜಾತ್ರೆಗಳು ಪ್ರಮುಖವಾದುವು. ಬೀದರ್ ಜಿಲ್ಲೆಯ ಬಸವ ಕಲ್ಯಾಣ ಶರಣರ ತಪೋಭೂಮಿಯೆಂದೇ ಪ್ರಸಿದ್ಧವಾಗಿದೆ. [[ಬಸವಕಲ್ಯಾಣ]]ದಲ್ಲಿ ಅರಿವಿನ ಮನೆ, ಅನುಭವ ಮಂಟಪ, ಅಕ್ಕನಾಗಮ್ಮನ ಗವಿ, ಪರುಷಕಟ್ಟೆ, ಮಹಾಮನೆ, ತ್ರಿಪುರಾಂತಕ ಕೆರೆ ಮೊದಲಾಗಿ ಹಲವಾರು ಶರಣರ ಸ್ಥಳಗಳನ್ನು ಮತ್ತು ಸುಸ್ಥಿತಿಯಲ್ಲಿರುವ ಬಸವಕಲ್ಯಾಣ ಕೋಟೆಯನ್ನು ನೋಡಬಹುದಾಗಿದೆ. ಭಾಲ್ಕಿಯಲ್ಲಿ ಹಿರೇಮಠ ಸಂಸ್ಥಾನದ ಮಠ ಇದೆ.
== ಕರಕುಶಲ ಕಲೆ ==
[[ಚಿತ್ರ:Bidri-work-flower-vase-8.jpg | thumbnail|ಬಿದರಿ ಕಲೆ]]
ಬಿದರಿಕಲೆ ಪ್ರಪಂಚದಾದ್ಯಂತ ಖ್ಯಾತವಾಗಿರುವ ಬೀದರ ಕುಸುರಿ ಕಲೆ. ಈ ಕಲೆಯು ಪರ್ಶಿಯಾ ದೇಶದಿಂದ ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿಗೆ ಬಂದು ತದನಂತರ ಹೊಸ ರೂಪವನ್ನು ಪಡೆದುಕೊಂಡಿದೆ. ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು ಮಿಶ್ರಮಾಡಿ ಹೂಜಿ ಮುಂತಾದ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು ಅದರಲ್ಲಿ ಬೆಳ್ಳಿಯ ತಂತಿಯನ್ನು ಕೂರಿಸಿ ಹೊಳಪು ಕೊಡುತ್ತಾರೆ. ಈ ಬಿದರಿ ಕಲೆಗೆ ವಿದೇಶಗಳಲ್ಲೂ ಬಲು ಬೇಡಿಕೆಯಿದೆ.
.
*
==ಪ್ರವಾಸೋದ್ಯಮ==
ಬೀದರ ಬಹಮನಿ ಕಾಲದ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ. ಬಹುಮನಿ ಕಾಲದ ಶ್ರೀಮಂತ ವಾಸ್ತುಶಿಲ್ಪದ ಸ್ಮರಣಾರ್ಥವಾಗಿ ಇಂದಿಗೂ ನಿಂತಿದೆ ಮಹಾನ್ ಮಹಮೂದ್ ಗವಾನ್ ಅರೇಬಿಕ್ ವಿಶ್ವವಿದ್ಯಾಲಯದ ರಚನೆ. ನಗರದ ಪಕ್ಕದಲ್ಲಿರುವ ಬೀದರ ಕೋಟೆ ಭಾರತದಲ್ಲಿನ ಅತಿ ದೊಡ್ಡ ಕೋಟೆಗಳಲ್ಲಿ ಒಂದಾಗಿದೆ.
<gallery>
File:Panaromic Entrance View.jpg|ಬೀದರ ಕೋಟೆಯ ಪ್ರವೇಶ ದ್ವಾರದ ಪೆನೆರೋಮಿಕ್ ದೃಶ್ಯ
File:BidarMadarsa.jpg|ಅರೇಬಿಕ್ ವಿಶ್ವವಿದ್ಯಾಲಯ ಮಹಮೂದ್ ಗೌನ್
</gallery>
===ಆಕರ್ಷಣೆಯ ಸ್ಥಳಗಳು===
ಬೀದರ ನಗರದ ಪ್ರಸಿದ್ಧ ಸ್ಥಳಗಳಲ್ಲಿ ಪಾಪನಾಶ ದೇವಾಲಯ, ಮೈಲಾರ ಮಲ್ಲಣ್ಣಾ ಗುಡಿ, ನರಸಿಂಹ ಝರಿ ಮತ್ತು ನಾನಕ್ ಝರಿ ಪ್ರಖ್ಯಾತವಾಗಿವೆ.
ಕ್ರಿಸ್ತಶಕ ೧೪೩೨ರಲ್ಲಿ ನಿರ್ಮಾಣ ಪೂರ್ಣಗೊಂಡ ಬೀದರದ ಐತಿಹಾಸಿಕ ಕೋಟೆ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ. ಕೋಟೆಯಲ್ಲಿ ರಂಗೀನ ಮಹಲ್, ಗಗನ್ ಮಹಲ್, ಒಂದೇ ಕಂಬದ ಮಸೀದಿ, ದಿವಾನ್-ಇ-ಆಮ್, ಬೃಹತ್ ಫಿರಂಗಿಗಳು, ವಸ್ತು ಸಂಗ್ರಹಾಲಯ ಮೊದಲಾದವುಗಳನ್ನು ನೋಡಬಹುದು. ಕ್ರಿಸ್ತಶಕ ೧೪೭೨ರಲ್ಲಿ ನಿರ್ಮಾಣವಾದ ವಿಶ್ವಪ್ರಸಿದ್ಧವಾಗಿದ್ದ ಪ್ರಸಿದ್ಧ ಮಹಮದ್ ಗವಾನ್ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರ (ಮದರಸಾ)ದ ಅವಶೇಷವಾಗಿ ಉಳಿದಿರುವ ಗೋಪುರವು ದೆಹಲಿಯಲ್ಲಿರುವ ಕುತಬ್ ಮಿನಾರ್ ನಂತಿದೆ. ಚೌಬಾರಾ, ಹಬ್ಸಿ ಕೋಟ ದಾರಾ, ಕಾರಂಜಾ ಜಲಾಶಯ,ಜಲಸಂಗಿ ದೇವಸ್ಥಾನ, ವಿವಿಧ ಗಿಡಮೂಲಿಕೆಗಳ ದೇವಾಲಯದಂತಿರುವ ದೇವ-ದೇವ ವನ ಇವು ಇತರ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ.
[[ಚಿತ್ರ:Panaromic Entrance View.jpg | thumb|ಬೀದರ ಕೋಟೆ ವಿಹಂಗಮ ನೋಟ]]
* ಹಝರತ್ ಶಮಶುದ್ದೀನ್ ಅಬ್ದುಲ್ ಫತಾಹ್ ಶೇಖ್ ಮೊಹಮ್ಮದ್ ಮುಲ್ತಾನಿ ಆರ್ಎ (ಅಲ್-ಮರೂಫ್ ಮುಲ್ತಾನಿ ಬಾಶಾ), ಬೀದರ್. ಶಮಶುದ್ದೀನ್ ಕ್ವಾದ್ರಿ ಪೀಠವು ಮುಲ್ತಾನಿ ಬಾದ್ಶಾ ಎಂದು ಪ್ರಸಿದ್ಧಿಯಾಗಿದೆ.
* ಸೈಯದ್ ಷಾ ಬರ್ಹುದ್ದೀನ್ ಕಲೀಲುಲ್ಲ ಕಿರ್ಮಾನಿ ಅವರ ದರ್ಗಾ ಬೀದರ್ ನಲ್ಲಿದೆ. ಆದರೆ ಶಿಕಾನ್ (ಆರ್ಎ), ಬೀದರ್ ನ ಚೌಖಂಡಿನಲ್ಲಿದೆ. ಜನಪ್ರಿಯ ಬರೀದ್ ಷಾಹಿ ಗೋರಿಗಳು ಮತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಮಾಡಿರುವ ಸೆರೆಮನೆಗಳು ಇವೆ.
* ಗುರು ನಾನಕ್ ಝಿರ ಗುರುದ್ವಾರ
* ಶ್ರೀ ಮೈಲರ್ ಮಲ್ಲಣ್ಣ ದೇವಸ್ಥಾನ: ಮೈಲರ್ ಅಥವಾ ಖಾನಾಪುರ ಬೀದರ-ಉದ್ಗೀರ್ ರಸ್ತೆಯಲ್ಲಿ ಬೀದರ್ ನಿಂದ 15 ಕಿ ಸುಮಾರು ನೆಲೆಗೊಂಡಿದೆ. ಬ್ರಹ್ಮ ದೇವರಿಂದ ವರ ಪಡೆದ ಇಬ್ಬರು ಸೋದರ ರಾಕ್ಷಸರಾದ ಮಲ್ಲಾಸುರ ಮತ್ತು ಮಂಕಾಸುರರು ಅಮಾಯಕ ಜನರನ್ನು ಹಿಂಸಿಸುತ್ತಾ ಕೊಲ್ಲುತ್ತಿದ್ದರು. ಭಕ್ತರ ಆರ್ತನಾದಕ್ಕೆ ಮನಕರಗಿ ಪರಮೇಶ್ವರನು ಮೈಲರ್ ಮಲ್ಲಣ್ಣನ ರೂಪದಲ್ಲಿ ಬಂದು ಮಂಕಾಸುರನನ್ನು ಕೊಂದು ಮಲ್ಲಾಸುರನನ್ನು ಕ್ಷಮಿಸಿದನೆಂಬ ನಂಬಿಕೆಯಿದೆ. ಮಲ್ಲಣ್ಣ ಅಥವಾ ಖಾಂಡೋಬ ಅಥವಾ ಮೈಲರ್ ಲಿಂಗ ಈಶ್ವರನ ಉಗ್ರ ರೂಪವೆಂದು ನಂಬಲಾಗಿದೆ. ಈ ದೇವಾಲಯವು ಉತ್ತರ ಕರ್ನಾಟಕದಲ್ಲಿ ಬಹು ಪ್ರಸಿದ್ಧವಾಗಿದೆ ಮತ್ತು ಪ್ರತಿವರ್ಷ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಸಾವಿರಾರು ಭಕ್ತಾದಿಗಳನ್ನು ಆಕರ್ಷಿಸುತ್ತದೆ
* ನರಸಿಂಹ ಝರ್ನ (ಭಗವಾನ್ ನರಸಿಂಹ ದೇವಸ್ಥಾನ), ಪಾಪನಾಶನ (ಶಿವನ ದೇವಾಲಯ)
* ಬೀದರ ನಲ್ಲಿ ಬೀದರ್ ಕೋಟೆ, ನಯೀ ಕಮಾನ್ ( ಕೆಳಗುರುಳಿತ್ತು - ಈಗ ನಿರ್ಮಿಸಲಾಗುತ್ತಿದೆ), ಶುಕ್ರವಾರ ಮಸೀದಿ
* ಮಹಮ್ಮದ್ ಗವಾನ್ ಆಫ್ ಮದರಾಸ (ವಿಶ್ವವಿದ್ಯಾಲಯ)
* ಚೌಬಾರ (ಗಡಿಯಾರ ಗೋಪುರ), ಸ್ಥಳೀಯ ಇಸ್ಲಾಮಿಕ್ ಸಂತರ ಅನೇಕ ದರ್ಗಾಗಳು (ಸಮಾಧಿಗಳು) ಬೀದರ ನಲ್ಲಿವೆ.
* ಬಸವೇಶ್ವರ ದೇವಾಲಯ
* ಬಾರಿದ್ ಶಾಹಿ ಉದ್ಯಾನವನ
* ಮೊಹಮ್ಮದ್ ಗವಾನ್ ಸಮಾಧಿ
* ಕಲ್ಯಾಣಿ ಷರೀಫ್, 12 ನೇ ಶತಮಾನದ ಗುಹೆ
* ಕಲ್ಯಾಣ್ ಷರೀಫ್, ಕಲ್ಯಾಣ್ ಕೋಟೆ
* ಹಳೆಯ ನಗರದಲ್ಲಿ ಬಿದ್ರಿ ಕಲೆಯ ವಸ್ತುಗಳು
* ಸೇಂಟ್ ಪಾಲ್ ಮೆಥೋಡಿಸ್ಟ್ ಚರ್ಚ್
* ಮೊಳ್ಕೆರೆಯ ಮೊಳಿಗೆ ಮಾರಯ್ಯನ ಗುಹೆ ದೇವಾಲಯ
* ಪಾಪನಾಶ ದೇವಾಲಯ. ರಾವಣನನ್ನು ಸೋಲಿಸಿದ ನಂತರ ಲಂಕೆಯಿಂದ ಅಯೋಧ್ಯೆಗೆ ಬರುವ ದಾರಿಯಲ್ಲಿ ಶ್ರೀ ರಾಮ, ಈ ಸ್ಥಳಕ್ಕೆ ಭೇಟಿಯಿತ್ತಿದ್ದರಿಂದ ಒಬ್ಬ ಶಿವ ಭಕ್ತನನ್ನು ಕೊಂದ ಪಾಪವು ಪರಿಹಾರವಾಯಿತೆಂಬ ಕಾರಣಕ್ಕಾಗಿ ಆಗಿರುವ ದೇವಸ್ಥಾನ.
* ಬಸವಕಲ್ಯಾಣ. ಇದೇ ಸ್ಥಳದವರಾದ ಬಸವೇಶ್ವರ ಬಗ್ಗೆ ಮಾಹಿತಿಯನ್ನು ಮತ್ತು ಅವರಿಗೆ ಸಂಬಂಧಿಸಿದಂತಿರುವ ಅನೇಕ ಪವಿತ್ರ ಸ್ಥಳಗಳನ್ನು ಹೊಂದಿದೆ.
* ಬೀದರ ಕೋಟೆ. ೧೫ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಬೀದರ್ ಕೋಟೆ ಭಾರತದ ಅತ್ಯಂತ ಮಜಬೂತಾದ ಮತ್ತು ಅತಿದೊಡ್ಡ ಕೋಟೆಗಳಲ್ಲಿ ಒಂದಾಗಿತ್ತು.
* ಗುರುದ್ವಾರ. ನಾನಕ್ ಝೀರಾ ಸಾಹಿಬ್ ರವರ ಗುರುದ್ವಾರ ಸಿಖ್ ರ ಐತಿಹಾಸಿಕ ಪವಿತ್ರ ಸ್ಥಳ. ಭಾರತದಾದ್ಯಂತ ಸಿಖ್ ಸಮುದಾಯದ ನಡುವೆ ಜನಪ್ರಿಯವಾದ ಐತಿಹಾಸಿಕ ಗುರುದ್ವಾರಗಳಲ್ಲಿ ಒಂದು.
* ಮಾಣಿಕ್ ಪ್ರಭು ದೇವಾಲಯ. ಬೀದರ ನಗರದಿಂದ 53 ಕಿಮೀ ದೂರದಲ್ಲಿ ನೆಲೆಸಿದೆ, ಮಾಣಿಕ್ ಪ್ರಭು ದೇವಾಲಯ ಒಂದು ಅನನ್ಯ ವಾಸ್ತುಶಿಲ್ಪದ ಸೌಂದರ್ಯ ಮತ್ತು ಪ್ರಮುಖ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕೇಂದ್ರವಾಗಿದೆ. ಮಾಣಿಕ್ ಪ್ರಭು ದೇವಸ್ಥಾನವನ್ನು ಒಂದು ಸಂಜೀವನಿ ಸಮಾಧಿಯ ಮೇಲೆ ನಿರ್ಮಿಸಲಾಗಿದೆ. ಸಂತ ಶ್ರೀ ಸದ್ಗುರು ಮಾಣಿಕ್ ಪ್ರಭು ಮಹಾರಾಜ್ ಹಾಗೂ ಅವರ ಆಧ್ಯಾತ್ಮಿಕ ನಿಲುವು ಮತ್ತು ಪವಿತ್ರ ಉಪಸ್ಥಿತಿಯನ್ನು ಅವರ 6 ನೇ ಉತ್ತರಾಧಿಕಾರಿ ಶ್ರೀ ಸದ್ಗುರು ಧನ್ಯನ್ ರಾಜ ಮಾಣಿಕ್ ಪ್ರಭು ಮಹಾರಾಜ್ ನಿರ್ವಹಿಸುತ್ತಿದ್ದಾರೆ. ದೇವಾಲಯವು ಹಿಂದೂ ಮತ್ತು ಮುಸ್ಲಿಂ ಭಕ್ತರಿಬ್ಬರನ್ನೂ ಆಕರ್ಷಿಸುತ್ತದೆ. ದೇವಾಲಯದ ಆಡಳಿತವು 140 ವರ್ಷಗಳಿಂದ ಶ್ರೀ ಮಾಣಿಕ್ ಪ್ರಭು ಸಂಸ್ಥಾನದ ವತಿಯಿಂದ ನಡೆಸಲ್ಪಡುತ್ತಿದೆ. ಇದೇ ಸಂಸ್ಥಾನವು ಅನೇಕ ಸಾಮಾಜಿಕ ಮತ್ತು ದತ್ತಿ ಸಂಸ್ಥೆಗಳನ್ನೂ ನಡೆಸುತ್ತದೆ.
* ಔರಾದನಲ್ಲಿರುವ 10 ನೇ ಶತಮಾನದಲ್ಲಿ ನಿರ್ಮಿಸಲಾದ ಅಮರೇಶ್ವರ ದೇವಸ್ಥಾನ. ದೇವಾಲಯದ ಪ್ರವೇಶದ್ವಾರದಲ್ಲಿ ಎರಡು ಗಜಲಕ್ಷಿಯ ವಿಗ್ರಹಗಳೂ ಮತ್ತು ಒಂದು ಚಂದ್ರಶಿಲೆಯ ವೇದಿಕೆಯೂ ಇದೆ. ಅಂದರೆ ನಾವು ನಮ್ಮ ಎರಡೂ ಮಂಡಿಗಳನ್ನೂರಿ ಅಮರೇಶ್ವರನಿಗೆ ನಮಸ್ಕರಿಸಲು ಕಲ್ಲಿನ ವೇದಿಕೆ ನಿರ್ಮಿಸಲ್ಪಟ್ಟಿದೆ. ಗಜಲಕ್ಷ್ಮಿ ಮತ್ತು ಚಂದ್ರಶಿಲೆಯ ಶೈಲಿ 10 ನೇ ಶತಮಾನದ ವಾಸ್ತುಶಿಲ್ಪದಲ್ಲಿ ಕಂಡುಬಂದಿರುತ್ತದೆ.
==ಜನಸಂಖ್ಯೆ==
2011 ರಲ್ಲಿ ನಡೆದ ಭಾರತದ ಜನಗಣತಿಯ ಹಂಗಾಮಿ ವರದಿಯ ಪ್ರಕಾರ ಬೀದರ ಜಿಲ್ಲೆಯು 211.944 ಜನಸಂಖ್ಯೆಯನ್ನು ಹೊಂದಿದೆ; ಅದರಲ್ಲಿ ಪುರುಷರು ಮತ್ತು ಸ್ತ್ರೀಯರು ಕ್ರಮವಾಗಿ 109.435 ಮತ್ತು 102.509.ಬೀದರ್ ನಗರದ ಸರಾಸರಿ ಸಾಕ್ಷರತೆ ಶೇಕಡಾ 87,65 ಆಗಿದೆ. ಇದರಲ್ಲಿ ಪುರುಷರು ಮತ್ತು ಮಹಿಳೆಯರ ಸಾಕ್ಷರತೆ ಅನುಕ್ರಮವಾಗಿ ಶೇಕಡಾ 92,88 ಮತ್ತು 82,08. ಬೀದರ ನಗರದಲ್ಲಿ ಮಕ್ಕಳ ಒಟ್ಟು (0-6) ಸಂಖ್ಯೆ 2011 ರಂದು ನಡೆದ ಭಾರತ ಜನಗಣತಿ ವರದಿಯ ಪ್ರಕಾರ 25.077 ಇದೆ. 11.974 ಹುಡುಗಿಯರು ಮತ್ತು 13.103 ಹುಡುಗರು ಇದ್ದರು. ಹೆಣ್ಣು ಮಕ್ಕಳ ಲಿಂಗ ಅನುಪಾತವು 1000 ಗಂಡು ಮಕ್ಕಳಿಗೆ ಪ್ರತಿಯಾಗಿ 914 ಆಗಿದೆ.
ಕನ್ನಡ ಅಧಿಕೃತ ಭಾಷೆಯಾಗಿದೆ ಮತ್ತು ಬಹುಮತ ಸಂಖ್ಯೆಯ ಜನರು ಕನ್ನಡ ಮಾತನಾಡುತ್ತಾರೆ. ಹಾಗೆಯೇ ಇತರ ಭಾಷೆಗಳಾದ ಮರಾಠಿ, ಉರ್ದು ಹಿಂದಿ ಮತ್ತು ದಕ್ಕನಿ ಭಾಷೆಗಳನ್ನು ಕೂಡ ಗಮನಾರ್ಹ ಸಂಖ್ಯೆಯ ಜನರು ಮಾತನಾಡುತ್ತಾರೆ.
==ಶೈಕ್ಷಣಿಕ ಸಂಸ್ಥೆಗಳು==
* ರಾಷ್ಟ್ರೀಯ ಶಾಲಾ ಬೀದರ್
* ರಾಷ್ಟ್ರೀಯ ಸಂಯೋಜಿತ ಪದವಿ ಪೂರ್ವ ಕಾಲೇಜ್, ಬೀದರ
* ಗುರು ನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜು
* ಷಾಹೀನ್ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜ್, ಬೀದರ
* ಜವಾಹರ್ ನವೋದಯ ವಿದ್ಯಾಲಯ, ನಾರಾಯಣ್ ಪುರ್, ಬೀದರ
* ಕೇಂದ್ರೀಯ ವಿದ್ಯಾಲಯ ಬೀದರ
* ಏರ್ ಫೋರ್ಸ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್, ಬೀದರ
* ಸರ್ಕಾರಿ ಪಾಲಿಟೆಕ್ನಿಕ್, ಔರದ್ ಜಿಲ್ಲೆ. ಬೀದರ
* ನಿಟ್ಟೂರ್ ಪಾಲಿಟೆಕ್ನಿಕ್ ಕಾಲೇಜ್
* ಬೀದರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೀದರ
* ಬಿ ವಿ ಭೂಮರೆಡ್ಡಿ ಕಾಲೇಜ್
* ಮೆಥೋಡಿಸ್ಟ್ ಆರ್ಟ್ಸ್ ಪದವಿ ಕಾಲೇಜ್
* ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ಬೀದರ
* ಕರ್ನಾಟಕದ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜ್
* ನಾರ್ಮ ಫೆಡ್ರಿಚ್ ಹೈ ಸ್ಕೂಲ್
* ಎಸ್ಬಿ ಪಾಟೀಲ್ ದಂತ ಕಾಲೇಜು
* ಲಿಂಗರಾಜ್ ಅಪ್ಪಾ ಎಂಜಿನಿಯರಿಂಗ್ ಕಾಲೇಜು
* ಗುರು ನಾನಕ್ ಪಬ್ಲಿಕ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್
* ಗುರಯ್ಯ ಬಾಚಾ ಹೈ ಸ್ಕೂಲ್
* ಸರ್ಕಾರಿ ವೈದ್ಯಕೀಯ ಕಾಲೇಜು, ಬೀದರ
* ಗುರು ನಾನಕ್ ಪ್ರಥಮ ದರ್ಜೆ ವಿಜ್ಞಾನ ಕಾಲೇಜ್
* ಷಾಹೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಅಲ್ ಅಮೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಪರಿಮಳ ಹೈಸ್ಕೂಲ್ ಬೀದರ
* ಭೀಮಣ್ನ ಖಂಡ್ರೆ ಇನ್ ಸ್ಟ್ ಟ್ ಆಫ಼್ ಟೆಕ್ನೊಲೊಜಿ ಭಾಲ್ಕಿ ಜಿಲ್ಲೆ:ಬೀದರ್
* ಸೈನ್ಟ್ ಜೊಸೆಫ಼್ ಪದವಿ ಪೂವ ಕಾಲೇಜ್ ಬೀದರ್
==ಬಾಹ್ಯ ಕೊಂಡಿಗಳು==
* [http://www.hostkingdom.net/india.html#Bidar ಬೀದರ ನ ಸುಲ್ತಾನರ ಪಟ್ಟಿ] {{Webarchive|url=https://web.archive.org/web/20070629153707/http://www.hostkingdom.net/india.html#Bidar |date=2007-06-29 }}
* [http://bidar.nic.in/ ಜಿಲ್ಲೆಯ ಅಧಿಕೃತ ವೆಬ್ಸೈಟ್] {{Webarchive|url=https://web.archive.org/web/20110623234154/http://www.bidar.nic.in/ |date=2011-06-23 }}
* [http://www.bidarcity.gov.in/official ಬೀದರ ಸಿಟಿ ಮುನ್ಸಿಪಲ್ ಕೌನ್ಸಿಲ್ ವೆಬ್ಸೈಟ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* [http://www.bidartourism.com/ ಬೀದರ ಪ್ರವಾಸೋದ್ಯಮ ವೆಬ್ಸೈಟ್] {{Webarchive|url=https://web.archive.org/web/20210119155034/https://bidartourism.com/ |date=2021-01-19 }}
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&ll=17.923801,77.527084&spn=0.009269,0.013754&t=h&z=16 Google Maps ನಲ್ಲಿ ಬೀದರ ಕೋಟೆ]
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&t=h&ll=17.921117,77.528265&spn=0.004635,0.006877&z=17 Google Maps ನಲ್ಲಿ ಬೀದರ]
ಬೀದರ
{{ಕರ್ನಾಟಕದ_ಜಿಲ್ಲೆಗಳು}}
[[ವರ್ಗ:ಹಿಂದಿನ ಭಾರತದ ರಾಜಧಾನಿ ನಗರಗಳು]]
[[ವರ್ಗ:ಕರ್ನಾಟಕದಲ್ಲಿನ ಪ್ರವಾಸೋದ್ಯಮ]]
mxk90xjr52k80xcb5osba63e1n5hb8l
1108888
1108887
2022-07-24T16:38:42Z
ಮಚ್ಚೇಂದ್ರ ಅಣಕಲ್
66275
wikitext
text/x-wiki
{{mergeto| [[ಬೀದರ ಜಿಲ್ಲೆ]]}}
{{Infobox settlement
| name = ಬೀದರ
| other_name =
| nickname =
| settlement_type = city
| image_skyline = Entrance to the Bidar Fort.JPG
| image_alt =
| image_caption = Entrance to the [[Bidar Fort]]
| pushpin_map = India Karnataka
| pushpin_label_position =
| pushpin_map_alt =
| pushpin_map_caption =
| latd = 17.915
| latm =
| lats =
| latNS = N
| longd = 77.519
| longm =
| longs =
| longEW = E
| coordinates_display = inline,title
| subdivision_type = Country
| subdivision_name = India
| subdivision_type1 = [[States and territories of India|State]]
| subdivision_name1 = Karnataka
| subdivision_type2 = [[List of regions of India|Region]]
| subdivision_name2 = [[Bayaluseeme]]
| subdivision_type3 = District
| subdivision_name3 = [[Bidar district|Bidar]]
| established_title = <!-- Established -->
| established_date =
| founder =
| named_for =
| government_type =
| governing_body =
| leader_title = [[Deputy Commissioner]]
| leader_name = Dr. PC Jaffer IAS
| unit_pref = Metric
| area_footnotes =
| area_rank =
| area_total_km2 = 43
| elevation_footnotes =
| elevation_m = 614
| population_total = 170204
| population_as_of =
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[Kannada]]
| timezone1 = IST
| utc_offset1 = +5:30
| postal_code_type = [[Postal Index Number|PIN]]
| postal_code = 585 401
| area_code_type = Telephone code
| area_code = 91 8482
| registration_plate = KA38
| website = {{URL|www.bidarcity.gov.in}}
| footnotes =
}}
'''ಬೀದರ''' ಭಾರತದ ಕರ್ನಾಟಕ ರಾಜ್ಯದ ಒಂದು ನಗರ. ಬೀದರ ಕರ್ನಾಟಕದ ಈಶ್ಯಾನ್ಯಕ್ಕೆ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಇದೆ. ಜಿಲ್ಲಾ ಕೇಂದ್ರವಾದ ಬೀದರ ತನ್ನ ಭೌಗೋಳಿಕ ಗಡಿಯನ್ನು ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳೊಂದಿಗೆ ಹಂಚಿಕೊಂಡಿದೆ ಮತ್ತು '''ಬೀದರ ಕರ್ನಾಟಕ ರಾಜ್ಯದ ಮುಕುಟ''' ಎಂದು ಕೂಡ ಕರೆಯಲ್ಪಡುತ್ತದೆ.
ಬೀದರ ನಗರ ತನ್ನ ’ಬಿದ್ರಿ’ ಕರಕುಶಲ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಮಂಜೀರಾ ನದಿ ಬೀದರ್ ಜಿಲ್ಲೆಗೆ ಕುಡಿಯುವ ನೀರನ್ನು ಪೂರೈಸುವ ಪ್ರಮುಖ ನದಿಗಳಲ್ಲಿ ಒಂದಾಗಿದೆ.
ಇತ್ತೀಚೆಗೆ ಬೀದರ ಭಾರತದ 22 ನೇ ಸ್ವಚ್ಛನಗರ ಮತ್ತು ಕರ್ನಾಟಕ ರಾಜ್ಯದ ೫ನೇ ಸ್ವಚ್ಛ ನಗರವೆಂಬ ಸ್ಥಾನ ಪಡೆದುಕೊಂಡು ಹೆಗ್ಗಳಿಕೆಗೆ ಪಾತ್ರವಾಗಿದೆ.
'''ಬೀದರ''' - [[ಕರ್ನಾಟಕ]] ರಾಜ್ಯದ ಉತ್ತರ ತುದಿಯಲ್ಲಿರುವ ಜಿಲ್ಲೆ. ಬೀದರ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. [[ಭಾಲ್ಕಿ]], [[ಹುಮನಾಬಾದ್]], ಬೀದರ್, [[ಬಸವಕಲ್ಯಾಣ]] ಮತ್ತು [[ಔರಾದ]] ತಾಲೂಕುಗಳ ೬೨೨ ಹಳ್ಳಿಗಳು ಈ ಜಿಲ್ಲೆಯಲ್ಲಿವೆ. ಬೀದರ್ ಜಿಲ್ಲೆಯು ಸಾಂಸ್ಕೃತಿಕವಾಗಿ ಕರ್ನಾಟಕದ ಅತ್ಯಂತ ಪ್ರಮುಖ ಜಿಲ್ಲೆಗಳಲ್ಲೊಂದು. ಹಿಂದೆ ಬೀದರ್ ಜಿಲ್ಲೆಯು [[ಬಿಜಾಪುರ]]ದ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿತ್ತು. ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಬೀದರ್, [[ಬಿಜಾಪುರ]], ಗೋಲ್ಕೊಂಡ, [[ಗುಲ್ಬರ್ಗಾ]] ಮತ್ತು ಬಿರಾರ್ ಸಂಸ್ಥಾನಗಳೂ ಸೇರಿದ್ದವು ಎಂಬುದನ್ನು ಗಮನಿಸಬಹುದು. ಬೀದರ ಜಿಲ್ಲೆಯು [[ಬಸವಕಲ್ಯಾಣ]]ದಿಂದ ಉಗಮಿಸಿದ ಶರಣರ ಸಾಂಸ್ಕೃತಿಕ ಕ್ರಾಂತಿಯನ್ನೂ ಕಂಡಿದೆ. [[ಬಸವಕಲ್ಯಾಣ]]ದಲ್ಲಿ ಜನಿಸಿದ ಶೈವ ಸಂಸ್ಕೃತಿಯು ವಿಶ್ವಾದ್ಯಂತ ಪಸರಿಸಿ, ನಮ್ಮ ರಾಜ್ಯಕ್ಕೆ ಈಗಿರುವ ವಿಶೇಷ ಮಹತ್ವವನ್ನು ತಂದಿದೆ. ಬೀದರ್ ನಗರದಲ್ಲಿರುವ ವಾಯುಪಡೆ ತರಬೇತಿ ಕೇಂದ್ರವು ಆಗಸದಲ್ಲಿ ತ್ರಿವರ್ಣ ಚಿಮ್ಮುತ್ತಾ ವಿವಿಧ ಕಸರತ್ತು ಪ್ರದರ್ಶಿಸುವ ಸೂರ್ಯಕಿರಣ ವೈಮಾನಿಕ ತಂಡದಿಂದ ಪ್ರಸಿದ್ಧವಾಗಿದೆ. ಪ್ರಸ್ತುತ ಇಲ್ಲಿ ಬ್ರಿಟನ್ನಿನ ಹಾಕ್ ವಿಮಾನಗಳ ಪ್ರಾಯೋಗಿಕ ತರಬೇತಿ ನಡೆದಿದೆ. ಜಿಲ್ಲೆಯ [[ಭಾಲ್ಕಿ]] ಪಟ್ಟಣವು ದಲಿತೋದ್ದಾರ ಹಾಗೂ ಕನ್ನಡಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಶತಾಯುಷಿ ಡಾ.ಚೆನ್ನಬಸವ ಪಟ್ಟದ್ದೇವರಿಂದಾಗಿ ಪ್ರಖ್ಯಾತವಾಗಿದೆ
== ಬೀದರ ಮೂಲದ ಸಾಹಿತಿಗಳು==
* ಪ್ರೊ.ಭಾಲಚಂದ್ರ ಜಯಶೆಟ್ಟಿ.
* ವಿ.ರಾ.ಚಾಂಬಾಳ
* ಡಾ.ಕಾಶಿನಾಥ ಅಂಬಲಗೆ
* ಆರ್.ಕೆ.ಹುಡಗಿ
* ಕ್ಷಿತಿಜ್ ಬೀದರ
* ಡಾ. ವಿಜಯಶ್ರೀ ಸಬರದ
* ಡಾ.ನೀಲಾಂಬಿಕಾ ಶೇರಿಕಾರ
* ಡಾ.ಕಲ್ಯಾಣಮ್ಮ ಲಂಗೋಟಿ
* ಮುಡಬಿ ಗುಂಡೆರಾವ
* ಕೆ.ನೀಲಾ
* ಕಾವ್ಯಶ್ರೀ ಮಹಾಗಾಂವಕರ್
* ಡಾ.ಇಂದುಮತಿ ಪಾಟೀಲ್
* ಡಾ.ಶಾಂತಾ ಅಷ್ಟಾಗಿ
* ಜ್ಯೋತಿ ಡಿ.ಬೊಮ್ಮಾ
* ಅನುಪಮಾ ಗು.ಅಪಗುಂಡೆ
* ರಶ್ಮಿ ಎಸ್.
* ಎಸ್.ಕೆ.ಕಿನ್ನಿ.
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
== ಬೀದರ ಜಿಲ್ಲೆಗೆ ಅನ್ಯ ರಾಜ್ಯಗಳಿಂದ ವಲಸೆ ಬಂದ ಸಾಹಿತಿಗಳು==
* ಡಾ.ಜಯದೇವಿ ತಾಯಿ ಲಿಗಾಡೆ ( ಮಹಾರಾಷ್ಟ್ರ)
* ಮಾಣಿಕರಾವ ಧನಾಶ್ರೀ (ತೆಲಂಗಾಣ)
* ದಿ.ಚನ್ನಯ್ಯ ಸ್ವಾಮಿ ಹೀರೆಮಠ (ತೆಲಂಗಾಣ)
* ಪೂಜ್ಯ ಶ್ರೀ ಜಗದ್ಗುರು ಮ.ನಿ.ಪ್ರ.ಶಿವಯೋಗಿಶ್ವರ ( ತೆಲಂಗಾಣ)
* ಪೂಜ್ಯ. ಶ್ರೀ. ಡಾ.ಬಸವಲಿಂಗ ಪಟ್ಟದೇವರು (ತೆಲಂಗಾಣ)
* ಡಾ.ಎಂ.ಜಿ.ದೇಶಪಾಂಡೆ (ತೆಲಂಗಾಣ)
* ರಘುನಾಥ ಹಡಪದ (ತೆಲಂಗಾಣ)
* ಗುರುನಾಥ ಗಡ್ಡೆ (ತೆಲಂಗಾಣ)
* ಪರಮ.ಪೂಜ್ಯ ಶ್ರೀ ಡಾ.ಈಶ್ವರಾನಂದ ಸ್ವಾಮಿಜಿ ( ಮಹಾರಾಷ್ಟ್ರ)
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
== ಬೀದರ ಜಿಲ್ಲೆಗೆ ಅನ್ಯ ಜಿಲ್ಲೆಗಳಿಂದ ವಲಸೆ ಬಂದ ಸಾಹಿತಿಗಳು==
== ಬೀದರ ಹೊರನಾಡ ಸಾಹಿತಿಗಳ ಹೆಸರುಗಳು==
* ಡಾ.ತಾತ್ಯೆರಾವ ಕಾಂಬಳೆ (ಹೈದರಾಬಾದ್)
* ಮಾಣಿಕರಾವ ಬಿರಾದಾರ (ಲಾತೂರ್ ಜಿಲ್ಲೆ)
* ಡಾ.ಮಲ್ಲಿಕಾರ್ಜುನ ಎ.ಭಂಡೆ (ಲಾತೂರ್ ಜಿಲ್ಲೆ)
* ಪೂಜ್ಯ ಶ್ರೀ ಕರುಣಾದೇವಿ ತಾಯಿ (ಶ್ರೀಶೈಲ)
* ಎಂ.ಜಯವಂತ ಜ್ಯೋತಿ (ಮುಂಬೈ)
* ಡಾ.ಗುರುಲಿಂಗಪ್ಪ ಧಬಾಲೆ (ಸೋಲಾಪುರ)
* ಡಾ.ಧನರಾಜ ಧರಂಪುರ (ಹೈದರಾಬಾದ್)
* ಡಾ.ರಮೇಶ ಮೂಲಗೆ (ಉದಗಿರ ಮಹಾರಾಷ್ಟ್ರ)
* ಸರ್ವಮಂಗಳಾ ಜಯಶೆಟ್ಟಿ (ಇಂಗ್ಲೆಂಡ್)
* ಧಮೇಂದ್ರ ಪೂಜಾರಿ (ಹೈದರಾಬಾದ್)
* ಪ್ರೊ.ರವಿ ಠಮಕೆ (ಮುಂಬೈ)
* ಡಾ.ಅಮರ ಸೋಲಪುರೆ (ಮುಂಬಯಿ)
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
== ಬೀದರ ತಾಲೂಕಿನ ಸಾಹಿತಿಗಳ ಹೆಸರು ==
* ಶ್ರೀ. ವೇ.ಶಾಂತಲಿಂಗಸ್ವಾಮಿ.
* ದಿ.ಬಸವರಾಜ ಹದನೂರ.
* ಕಂಟೆಪ್ಪ ಟಿ.
* ದಿ.ಬಿ.ಆರ್.ಕೊಂಡಾ.
* ಎಂ.ಜಿ.ಗಂಗನಪಳ್ಳಿ.
* ಶಶಿಕಲಾ ಗಿರಿ.
* ಕಲಾವತಿ ಬಿರಾದಾರ.
* ಶಿರೋಮಣಿ ತಾರೆ.
* ಇಂದುಮತಿ ಬಂಡಿ.
* ವಿದ್ಯಾ ಶೀತಲ
* ದಯಾಮಣಿ ರಾಜಪ್ಪ.
* ದಿ.ಈಶ್ವರ ಕರುಣಾ ಸಾಗರ.
* ಸೂರ್ಯಕಾಂತ ನಿನ್ನೇಕರ್
* ಡಾ.ವಜ್ರಾ ಪಾಟೀಲ್.
* ಶಿವಕುಮಾರ ನಾಗವಾರ.
* ಗಂಧರ್ವ ಸೇನಾ
* ಶಂಭುಲಿಂಗ ವಾಲ್ದೊಡ್ಡಿ.
* ಮಾಣಿಕರಾವ ಚಿಲ್ಲರ್ಗಿ
* ಕಲ್ಯಾಣರಾವ ದಾವಣಗಾವೆ
* ಡಾ.ಸಿ.ಎಸ್. ಪಾಟೀಲ್.
* ಶ್ರೀನಿವಾಸ ಕುಲಕರ್ಣಿ.
* ಪೂಜ್ಯ.ಅಕ್ಕ ಅನ್ನಪೂರ್ಣ ತಾಯಿ
* ರೂಪಾ ಪಾಟೀಲ್
* ಬುದ್ದದೇವಿ ಸಂಗಮ್
23. ಕಂಟೆಪ್ಪ ಗುಮ್ಮೆ
24. ನಾಗೇಂದ್ರ ದಂಡೆ.
25. ಡಾ.ಜಗನ್ನಾಥ ಹೆಬ್ಬಾಳೆ.
26. ಮುರಲಿನಾಥ ಜಿ.ಮೇತ್ರೆ
27. ಡಾ.ಗಂಗಾಂಬಿಕೆ ಪಾಟೀಲ್.
28. ರಮೇಶ ವಾಘಮಾರೆ
29. ಬಸವರಾಜ ಮಯೂರ.
30. ಪ್ರೊ.ಅಶೋಕ ಎ.ಬಿ.
31. ಶಂಕರ ಚೊಂಡಿ
32. ಸುಮನ್ ಹೆಬ್ಬಾಳಕರ್
33. ಸುಭಾಸ ನೇಳಗೆ.
34. ಜಗನ್ನಾಥ ಕಮಲಾಪೂರೆ.
35. ಕಸ್ತೂರಿ ಎಸ್.ಪಟಪಳ್ಳಿ.
36. ಕುಸುಮಾ ಹತ್ಯಾಳ
37. ಓಂ.ಪ್ರಕಾಶ ದಡ್ಡೆ.
38. ಡಾ.ಜಗದೇವಿ ತಿಬಶೆಟ್ಟಿ
39. ಜಯಶ್ರೀ ಪ್ರಕಾಶ ಸುಕಾಲೆ
40. ಡಾ.ಶಾಮರಾವ ನೆಲವಾಡೆ
41. ನಾಗಮೂರ್ತಿ ಜಿ.ಪಾಂಚಾಳ
42. ವಿದ್ಯಾವತಿ ಎಸ್. ಹಿರೇಮಠ
43. ವಿಜಯಲಕ್ಷ್ಮೀ ಕೌಟಗೆ
44. ಶೈಲಜಾ ಹುಡಗೆ
45.ಡಾ.ಸಂಜೀವಕುಮಾರ
ಅತಿವಾಳೆ.
46. ಡಾ.ನಾಗಶೆಟ್ಟಿ ಪಾಟೀಲ್
ಎಂ.ಗಾದಗಿ
47. ಚಂದ್ರಕಲಾ ಜೆ.ಬಡಿಗೇರ
48. ವಿನೋದಕುಮಾರ ಹೊನ್ನಾ.
49. ಡಾ.ರಾಜಕುಮಾರ ಹೆಬ್ಬಾಳೆ.
50. ಗಿರಿಜಾ ಧರ್ಮರೆಡ್ಡಿ.
51. ಜಗನ್ನಾಥ ಪನಸಾಳೆ.
52. ವೀಣಾ ಜಲಾದೆ.
53. ಪ್ರೇಮಾ ಹೂಗಾರ.
54. ಡಾ.ಮಹಾದೇವಿ ಹೆಬ್ಬಾಳೆ.
55. ಸಿದ್ದಮ್ಮಾ ಸಂಗ್ರಾಮ
ಬಸವಣ್ಣನೋರ್.
56. ವೀರಶೆಟ್ಟಿ ಸಂಗ್ರಾಮ್.
57. ವಿಜಯಲಕ್ಷ್ಮಿ ಗೌತಮಕರ್.
58. ರಾಜಹಂಸ
59. ಕಪಿಲ ಹುಮನಾಬಾದೆ.
60.ರಾಮ ಪವಾರ.
61. ಕು.ವಚನ ಶ್ರೀ.
<nowiki>== ಬೀದರ ಹೊರನಾಡ ಸಾಹಿತಿಗಳ ಹೆಸರುಗಳು==</nowiki>
ಕೃಪೆ : 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ ' ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.
ಲೇಖಕರು:- ಮಚ್ಚೇಂದ್ರ ಪಿ ಅಣಕಲ್.
==ಭೌಗೋಲಿಕ ವಿವರಗಳು==
ಬೀದರ ನಗರ ಸುಮಾರು 615 ಮೀಟರ್ (2017 ಅಡಿ) ಒಂದು ಸರಾಸರಿ ಉನ್ನತಿಯನ್ನು ಹೊಂದಿದೆ.ಬೀದರ ನಗರದ ಹಳೆಯ ಹೆಸರು ’ಮೊಹಮ್ಮದಾಬಾದ್’. ಬೀದರ ಜಿಲ್ಲೆಯಾದ್ಯಂತ ಸರಾಸರಿ ವರ್ಷ ಪೂರ್ತಿ ಇರುವ ತನ್ನ ಬಿಗಿಯಾದ ಹಾಗೂ ಬಲವಾದ ಹವಾಮಾನದಿಂದ ಪ್ರಾಯೋಗಿಕವಾಗಿಯೂ, ಆಕರ್ಷಕವಾಗಿಯೂ ಮನೋಹರ ನಗರವೆಂದು ಪ್ರಸಿದ್ಧಿಯಾಗಿದೆ. ಏಪ್ರಿಲ್ ಮತ್ತು ಮೇ ಬೇಸಿಗೆ ತಿಂಗಳುಗಳಾದರೂ ಕೂಡ ಈ ಬಿಸಿ ಹವಾಮಾನದ ಅವಧಿಯಲ್ಲಿ, ಶಾಖ ಹೆಚ್ಚಾದಾಗ ಹಠಾತ್ತಾಗಿ ಸುರಿಯುವ ಅಬ್ಬರದ ವರ್ಷಧಾರೆಯಿಂದ ಬಿಸಿಯ ತಾಪ ಕಡಿಮೆಯಾಗಿ ಬಿಡುತ್ತದೆ. ಜೂನ್ ತಿಂಗಳ ಆರಭದಲ್ಲೇ ನೈಋತ್ಯ ಮುಂಗಾರು ತನ್ನ ಪೂರ್ಣ ಮನೋಹರತೆಯೊಂದಿಗೂ ಮತ್ತು ತಂಪಾದ ಹವೆಯೊಂದಿಗೂ ಹವಾಮಾನವನ್ನು ಜೊತೆ ಹೊಂದಿಸಿಕೊಂಡು ಜಿಲ್ಲೆಗೆ ತನ್ನ ಎಂದಿನ ಬಿಗಿಯಾದ ಆಹ್ಲಾದಕರವಾದ ಹವಾಮಾನದ ವೈಭವವನ್ನು ಮರಳಿ ಹೊಂದಿಸಿಬಿಡುತ್ತದೆ. ಇಲ್ಲಿ ಶೀತ ಹವಾಮಾನ ಎಂದಿಗೂ ಅತಿ ತಂಪಾಗಿ ಇರುವುದಿಲ್ಲ ಮತ್ತು ಮಳೆಯೂ ಎಂದಿಗೂ ಅತಿಯಾಗಿರುವುದಿಲ್ಲ. ಆದರೆ ಅದರಲ್ಲಿರುವ ವಿಪರೀತ ಬದಲಾವಣೆಗಳ ಲಕ್ಷಣವೇ ಜಲಕ್ಷಾಮಕ್ಕೂ ಮತ್ತು ದೇಹಾಲಸ್ಯಕ್ಕೂ ಕಾರಣವಾಗಿದೆ. ಬೀದರ್ ಜಿಲ್ಲೆಯ ಒಂದು ಮುಖ್ಯವಾದ ಮೋಡಿಯ ಅಂಶವೆಂದರೆ, ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲಿಯೂ ಬೆಚ್ಚಿ ಬೀಳಿಸುವಂತಹ ಇತಿಹಾಸದ ಸ್ಮಾರಕಗಳು, ದಂತಕಥೆಗಳು, ಸುಂದರವಾದ ರಾಜಕುಮಾರಿಯರ ಪ್ರೇಮ ಕಥೆಯಗಳು, ಮರೆತು ಹೋದ ದೀರ್ಘ ಕದನಗಳ ವಿವರಗಳು, ಹಗೆತನದ ಕಥೆಗಳು ಮತ್ತು ಮಿಲಿಟರಿ ಸಾಹಸಿಗಳು ತುಂಬಿರುವುದು. ಮಧ್ಯಯುಗದ ಹಿಂದೂ ಧರ್ಮದ ಅಡೆಪಾಯವನ್ನು ಮತ್ತು ಅಸ್ತಿತ್ವವನ್ನು ನಡುಗಿಸಿದ ಸಾಮಾಜಿಕ ಸುಧಾರಣಾ ಚಳುವಳಿಗಳಿಗಳು ಕೂಡ ಬೀದರ್ ಜಿಲ್ಲೆಯ ಮುಖ್ಯ ಆಕರ್ಷಣೆಗಳಲ್ಲೊಂದು.
ಬೀದರ ಜಿಲ್ಲೆಯ ಇಂದಿನ ಒಳಹರವಿನ ಒಟ್ಟು ಭೂಮಿಯು 5448 ಚದರ ಕಿಲೋಮೀಟರ್ ನಷ್ಟು ವಿಸ್ತಾರದಲ್ಲಿ 17 O 35 !! ಮತ್ತು 18 o 25 !! ಉತ್ತರ ಅಕ್ಷಾಂಶದಲ್ಲಿ ಮತ್ತು 760 42 !! ನಿಮಿಷಗಳು ಮತ್ತು 770 39! ಪೂರ್ವ ರೇಖಾಂಶದಲ್ಲಿ ಆಂಧ್ರಪ್ರದೇಶದ ನಿಜಾಮಾಬಾದ್ ಮತ್ತು ಮೇಡಕ್ ಜಿಲ್ಲೆಗಳೊಂದಿಗೂ ಪಶ್ಚಿಮಕ್ಕೆ ಮಹಾರಾಷ್ಟ್ರದ [[ನಾಂದೇಡ್]] ಮತ್ತು ಒಸಾಮಾಬಾದ್ ಜಿಲ್ಲೆಗಳೊಂದಿಗೂ ಹೊಂದಿಕೊಂಡಿದೆ. ದಕ್ಷಿಣದಲ್ಲಿ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯು ನೆಲೆಗೊಂಡಿದೆ. ಡೆಕ್ಕನ್ ಇತಿಹಾಸದಲ್ಲಿ ಹಿಂದಿನ ಸುಪ್ರಸಿಧ್ಧ ಸ್ಥಾನವನ್ನು ಬೀದರ ಹೊಂದಿತ್ತು. ಆದರೆ ಪ್ರಸ್ತುತದಲ್ಲಿ ಇದು ಶತಮಾನಗಳ ನಿರ್ಲಕ್ಷ್ಯದ ಮತ್ತು ನಾಶವಾದ ಚಿತ್ರಣವನ್ನು ಒದಗಿಸುತ್ತದೆ.
ಭೌಗೋಳಿಕವಾಗಿ ಬೀದರ ಜಿಲ್ಲೆಯು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ೧೭.೯° ಉತ್ತರ ಮತ್ತು ೭೭.೫೫° ಪೂರ್ವದಲ್ಲಿದೆ. ಇದು ದಖನ್ ಪ್ರಸ್ಥಭೂಮಿಯ ಒಂದು ಭಾಗ. ಹೆಚ್ಚು ಬೆಟ್ಟಗುಡ್ಡಗಳಿಲ್ಲದೆ ವಿಶಾಲ ಮಟ್ಟಸಪ್ರದೇಶಗಳಿಂದ ಕೂಡಿದೆ. ಸಮುದ್ರಮಟ್ಟದಿಂದ ೬೧೪ ಮೀಟರು ಎತ್ತರದಲ್ಲಿರುವ ಈ ಜಿಲ್ಲೆಯ ಹವೆ ಹಿತಕರವಾಗಿದೆ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ ೯೦೭.೫ ಮಿಮೀ. ಔರಾದ ಹಾಗೂ ಭಾಲ್ಕಿಗಳು ಕಪ್ಪು ಮಣ್ಣಿನ ನೆಲ ಹೊಂದಿವೆ. ಈ ಜಿಲ್ಲೆಯ ಯಾವುದೇ ಭಾಗದಲ್ಲೂ ಖನಿಜ ನಿಕ್ಷೇಪಗಳಿಲ್ಲ.
ಮಾಂಜರಾ ನದಿಯು ಈ ಜಿಲ್ಲೆಯ ಪ್ರಮುಖ ನದಿ. ಗೋದಾವರಿ ನದಿಯ ಉಪನದಿಯಾಗಿರುವ ಈ ನದಿ ೯೭ ಕಿಲೋಮೀಟರು ಉದ್ದವಿದ್ದು ಜಿಲ್ಲೆಯ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ಹರಿದು ಆಂಧ್ರದ ಗಡಿಯನ್ನು ಪ್ರವೇಶಿಸುತ್ತದೆ.
ಕಾರಂಜಾ ನದಿಯು ಮತ್ತೊಂದು ಪ್ರಮುಖ ನದಿ. ಭಾಲ್ಕಿಯಲ್ಲಿ ಇದು ಮಾಂಜರಾ ನದಿಯನ್ನು ಸೇರುತ್ತದೆ. [[ಬಸವಕಲ್ಯಾಣ]] ತಾಲೂಕಿನಲ್ಲಿ ಹುಟ್ಟುವ ಮುಲ್ಲಾಮಾರಿ ನದಿಯು ಗುಲ್ಬರ್ಗಾವನ್ನು ಪ್ರವೇಶಿಸುತ್ತದೆ. ಚುಳಕಿ, ಗಂಡೋರಿ, ನಗರವಾಲಾ, ಹುಡಗಿ ಹಾಗೂ [[ಹಳ್ಳಿಖೇಡ]] ನಾಲಾ ಇವುಗಳು ಸಣ್ಣ ಹೊಳೆಗಳು.
== ಚರಿತ್ರೆ ==
ಚಾರಿತ್ರಿಕವಾಗಿ, ಬೀದರ ಜಿಲ್ಲೆ ಪ್ರಾಮುಖ್ಯತೆಗೆ ಬ೦ದದ್ದು [[ಬಸವಣ್ಣ]]ನವರ ಕಾಲದಲ್ಲಿ ಮತ್ತು [[ಬಹಮನಿ ಸುಲ್ತಾನರ]] ಕಾಲದಲ್ಲಿ. ಈ ಜಿಲ್ಲೆಯ ಕೆಲಭಾಗಗಳಲ್ಲಿ ನವಶಿಲಾಯುಗದ ಕಾಲದ ಅವಶೇಷಗಳು ಸಿಕ್ಕಿವೆ. [[ರಾಷ್ಟ್ರಕೂಟರು]], ದೇವಗಿರಿಯ ಯಾದವರು, ಕಾಕತೀಯರು ಈ ಪ್ರದೇಶವನ್ನಾಳಿದ್ದಾರೆ. ಜಿಲ್ಲೆಯ [[ಬಸವಕಲ್ಯಾಣ]]ವು ಚಾಲುಕ್ಯರ ರಾಜಧಾನಿಯಾಗಿತ್ತು. ಕ್ರಿಸ್ತಶಕ ೧೪೨೪ರಲ್ಲಿ ಬೀದರ್ ಪಟ್ಟಣವು [[ಬಿಜಾಪುರ]]ದ ಬಹಮನಿ ಸುಲ್ತಾನರ ರಾಜಧಾನಿಯಾಗಿ ಬರೀದ್ ಶಾಹಿ ಕಾಲದವರೆಗೆ ಮುಂದುವರಿಯಿತು. ಕ್ರಿಸ್ತಶಕ ೧೬೧೯ರಲ್ಲಿ ಈ ಪ್ರದೇಶ ಅದಿಲ್ ಶಾಹಿಗಳ ವಶವಾಯಿತು. ೧೬೫೬ರಲ್ಲಿ ಔರಂಗಜೇಬನು ಇದನ್ನು ಮೊಘಲ್ ಸಾಮ್ರಾಜ್ಯದ ತೆಕ್ಕೆಗೆ ತೆಗೆದುಕೊಂಡ. ೧೭೨೪ರಲ್ಲಿ ಇದು ನಿಜಾಮರ ವಶಕ್ಕೆ ಬಂತು. ೧೯೫೬ರಲ್ಲಿ ರಾಜ್ಯ ಪುನರ್ವಿಂಗಡನೆಯಾದಾಗ ಈಗಿರುವ ತಾಲೂಕುಗಳು ಮಾತ್ರ ಕರ್ನಾಟಕದಲ್ಲಿ ವಿಲೀನಗೊಂಡವು.
== ಧರ್ಮ ==
ಬೀದರ ಜಿಲ್ಲೆಯಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ, ಜೈನ್ ಮತ್ತು ನಾನಕ ಎಂಬ ಐದು ಪ್ರಮುಖ ಧರ್ಮಗಳಿವೆ.
ಬೀದರಿನ ಪೂರ್ವದಿಕ್ಕಿನಲ್ಲಿರುವ ದುಲ್ಹನ್ ದರ್ವಾಜದ ಮೂಲಕ ಕೋಟೆಯಿಂದ ಹೊರಬಂದು ಕೆಳಗಿಳಿಯುತ್ತಿದ್ದಂತೆ ಅಗ್ರಹಾರ ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಎಡಬದಿ ದಿಬ್ಬದ ಮೇಲೆ ಒಂದು ಅಷ್ಟಕೋನಾಕೃತಿಯ ಮುಸ್ಲಿಂ ಕಟ್ಟಡವೊಂದು ಕಾಣುತ್ತದೆ. ಅದು ಚೌಖಂಡಿ. ಚೌಖಂಡಿ ಎಂದರೆ ನಾಲ್ಕು ಅಂತಸ್ತುಗಳ ಕಟ್ಟಡ. ಆದರೆ ವಾಸ್ತವವಾಗಿ ಇಲ್ಲಿರುವುದು ಎರಡು ಅಂತಸ್ತುಗಳ ಕಟ್ಟಡ. ಈ ಕಟ್ಟಡದಲ್ಲಿ ಬಹಮನಿ ಸುಲ್ತಾನ ಅಹಮದ್ ಶಹಾನ ಆಹ್ವಾನದ ಮೇರೆಗೆ ಇರಾನಿನಿಂದ ಬಂದ ಇಸ್ಲಾಮೀ ಸಂತ ಹಜರತ್ ಖಲೀಲುಲ್ಲಾ ಮತ್ತವರ ಕುಟುಂಬವರ್ಗದವರನ್ನು ಸಮಾಧಿ ಮಾಡಲಾಗಿದೆ.
ದಿಬ್ಬದಿಂದ ಇಳಿದುಬಂದು ಅದೇ ರಸ್ತೆಯಲ್ಲಿ ಅಂದರೆ ಅಷ್ಟೂರು ದಾರಿಯಲ್ಲಿ ಒಂದು ಕಿಲೋಮೀಟರು ಮುಂದೆ ಹೋದರೆ ನಾಲ್ಕೈದು ದರ್ಗಾಗಳ ಸಮೂಹ ಇದೆ. ಇಲ್ಲಿರುವ ಒಂದು ದರ್ಗಾದಲ್ಲಿ ವಜ್ರಗಳಿಂದ ಅಲಂಕರಿಸಲ್ಪಟ್ಟ ಚಿತ್ರಗಳು ಇರುವ ಗೋರಿಯನ್ನು ನೋಡಬಹುದಾಗಿದೆ.
ಬೀದರ ಪಟ್ಟಣಕ್ಕೆ ಉತ್ತರಭಾಗದಲ್ಲಿರುವ ಮಂಗಳಪೇಟೆಯು ಒಂದು ಕ್ರೈಸ್ತ ಕ್ಷೇತ್ರವಾಗಿದ್ದು ಪ್ರತಿವರ್ಷ ಮೇ ತಿಂಗಳಲ್ಲಿ ಇಲ್ಲಿ ದೊಡ್ಡ ಜಾತ್ರೆ ನೆರೆಯುತ್ತದೆ. ಅದೇರೀತಿ ಭಾಲ್ಕಿಯಲ್ಲಿ ಪ್ರತಿವರ್ಷ ಬಾಲಯೇಸುಜಾತ್ರೆ ನಡೆಯುವುದುಂಟು. ಬೀದರ ಜಿಲ್ಲೆಯ ಔರಾದ, ಸಂತಪುರ, ಹಲಬರ್ಗಾ, ಜಲಸಂಗ್ವಿ, ತಾಳಮರಗಿ, ಹುಲಸೂರ, ಕವಡಿಯಾಳ, ಹುಮನಾಬಾದ ಮುಂತಾದೆಡೆಗಳಲ್ಲೂ ಚರ್ಚುಗಳನ್ನು ಕಾಣಬಹುದು.
ನರಸಿಂಹ ಜರನಿ ಕ್ಷೇತ್ರದಲ್ಲಿ ಇರುವ ಗವಿಯಲ್ಲಿ ನಡುಮಟ್ಟದ ನೀರಿನಲ್ಲಿ ಮೂವತ್ತು ಮೀಟರ್ ನಡೆದು ಬಂದರೆ, ನರಸಿಂಹನ ದರ್ಶನ ಪಡೆಯಬಹುದು.
ಬೀದರದಿಂದ ಕೆಳಕ್ಕೆ ಕಣಿವೆಯಲ್ಲಿರುವ ಝರಿಯೊಂದು ಹರಿಯುತ್ತಿದ್ದು ನಾನಕ್ ಝಿರಾ ಎಂಬ ಹೆಸರಿನಲ್ಲಿ ಅದು ಸಿಕ್ಕರಿಗೆ ಪವಿತ್ರ ತೀರ್ಥವೆನಿಸಿದೆ. ಇದು ಸಿಖ್ಖರ ಧರ್ಮಗುರುಗಳಾದ ಗುರುನಾನಕರು ತಮ್ಮ ಆಗಮನದಿಂದ ಪವಿತ್ರಗೊಳಿಸಿದ ಪುಣ್ಯಸ್ಥಳ.
[[ಶ್ರೀ ಮೈಲಾರ್ ಮಲ್ಲಣ್ಣ]] ದೇವಸ್ಥಾನ : ಬೀದರ-ಉದ್ಗಿರ್ ರಸ್ತೆಯಲ್ಲಿ ಸುಮಾರು ೧೫ ಕಿ ಮಿ ಬೀದರ್ ನಿಂದ ಶ್ರೀ ಕ್ಷೇತ್ರ ಮೈಲಾರ್ ಅಥವಾ ಖಾನಪುರ್ ಎಂಬ ಚಿಕ್ಕ ಹಳ್ಳಿಯಲ್ಲಿ ಶ್ರೀ ಮೈಲಾರ್ ಮಲ್ಲಣ್ಣ ದೇವಸ್ಥಾನ ಇದೆ.
ಈ ದೇವಸ್ಥಾನ ಇಡಿ ಉತ್ತರ ಕರ್ನಾಟಕದಲ್ಲಿ ಪ್ರಸಿದ್ದ ದೇವಸ್ಥಾನ, ಪ್ರತಿ ವರ್ಷ ಲಕ್ಷ ಲಕ್ಷ ಭಕ್ತದಿಗಳೇ ಬಂದು ಮಲ್ಲಣ್ಣ (ಶಿವನ ಉಗ್ರ ರೂಪ) ದರ್ಶನ ಪಡೆಯುತ್ತಾರೆ.
ಬೀದರ ಜಿಲ್ಲೆಯ ಇನ್ನೊ೦ದು ಪ್ರಮುಖ ಪಟ್ಟಣ ಹುಮ್ನಾಬಾದ ಇಲ್ಲಿರುವ ಮಾಣಿಕಪ್ರಭುಗಳ ಮಠ ಮತ್ತು ೧೭೨೫ರಲ್ಲಿ ನಿರ್ಮಿಸಲಾಗಿರುವ ವೀರಭದ್ರ ದೇವಸ್ಥಾನ ಮತ್ತು ಜಾತ್ರೆಗಳು ಪ್ರಮುಖವಾದುವು. ಬೀದರ್ ಜಿಲ್ಲೆಯ ಬಸವ ಕಲ್ಯಾಣ ಶರಣರ ತಪೋಭೂಮಿಯೆಂದೇ ಪ್ರಸಿದ್ಧವಾಗಿದೆ. [[ಬಸವಕಲ್ಯಾಣ]]ದಲ್ಲಿ ಅರಿವಿನ ಮನೆ, ಅನುಭವ ಮಂಟಪ, ಅಕ್ಕನಾಗಮ್ಮನ ಗವಿ, ಪರುಷಕಟ್ಟೆ, ಮಹಾಮನೆ, ತ್ರಿಪುರಾಂತಕ ಕೆರೆ ಮೊದಲಾಗಿ ಹಲವಾರು ಶರಣರ ಸ್ಥಳಗಳನ್ನು ಮತ್ತು ಸುಸ್ಥಿತಿಯಲ್ಲಿರುವ ಬಸವಕಲ್ಯಾಣ ಕೋಟೆಯನ್ನು ನೋಡಬಹುದಾಗಿದೆ. ಭಾಲ್ಕಿಯಲ್ಲಿ ಹಿರೇಮಠ ಸಂಸ್ಥಾನದ ಮಠ ಇದೆ.
== ಕರಕುಶಲ ಕಲೆ ==
[[ಚಿತ್ರ:Bidri-work-flower-vase-8.jpg | thumbnail|ಬಿದರಿ ಕಲೆ]]
ಬಿದರಿಕಲೆ ಪ್ರಪಂಚದಾದ್ಯಂತ ಖ್ಯಾತವಾಗಿರುವ ಬೀದರ ಕುಸುರಿ ಕಲೆ. ಈ ಕಲೆಯು ಪರ್ಶಿಯಾ ದೇಶದಿಂದ ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿಗೆ ಬಂದು ತದನಂತರ ಹೊಸ ರೂಪವನ್ನು ಪಡೆದುಕೊಂಡಿದೆ. ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು ಮಿಶ್ರಮಾಡಿ ಹೂಜಿ ಮುಂತಾದ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು ಅದರಲ್ಲಿ ಬೆಳ್ಳಿಯ ತಂತಿಯನ್ನು ಕೂರಿಸಿ ಹೊಳಪು ಕೊಡುತ್ತಾರೆ. ಈ ಬಿದರಿ ಕಲೆಗೆ ವಿದೇಶಗಳಲ್ಲೂ ಬಲು ಬೇಡಿಕೆಯಿದೆ.
.
*
==ಪ್ರವಾಸೋದ್ಯಮ==
ಬೀದರ ಬಹಮನಿ ಕಾಲದ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ. ಬಹುಮನಿ ಕಾಲದ ಶ್ರೀಮಂತ ವಾಸ್ತುಶಿಲ್ಪದ ಸ್ಮರಣಾರ್ಥವಾಗಿ ಇಂದಿಗೂ ನಿಂತಿದೆ ಮಹಾನ್ ಮಹಮೂದ್ ಗವಾನ್ ಅರೇಬಿಕ್ ವಿಶ್ವವಿದ್ಯಾಲಯದ ರಚನೆ. ನಗರದ ಪಕ್ಕದಲ್ಲಿರುವ ಬೀದರ ಕೋಟೆ ಭಾರತದಲ್ಲಿನ ಅತಿ ದೊಡ್ಡ ಕೋಟೆಗಳಲ್ಲಿ ಒಂದಾಗಿದೆ.
<gallery>
File:Panaromic Entrance View.jpg|ಬೀದರ ಕೋಟೆಯ ಪ್ರವೇಶ ದ್ವಾರದ ಪೆನೆರೋಮಿಕ್ ದೃಶ್ಯ
File:BidarMadarsa.jpg|ಅರೇಬಿಕ್ ವಿಶ್ವವಿದ್ಯಾಲಯ ಮಹಮೂದ್ ಗೌನ್
</gallery>
===ಆಕರ್ಷಣೆಯ ಸ್ಥಳಗಳು===
ಬೀದರ ನಗರದ ಪ್ರಸಿದ್ಧ ಸ್ಥಳಗಳಲ್ಲಿ ಪಾಪನಾಶ ದೇವಾಲಯ, ಮೈಲಾರ ಮಲ್ಲಣ್ಣಾ ಗುಡಿ, ನರಸಿಂಹ ಝರಿ ಮತ್ತು ನಾನಕ್ ಝರಿ ಪ್ರಖ್ಯಾತವಾಗಿವೆ.
ಕ್ರಿಸ್ತಶಕ ೧೪೩೨ರಲ್ಲಿ ನಿರ್ಮಾಣ ಪೂರ್ಣಗೊಂಡ ಬೀದರದ ಐತಿಹಾಸಿಕ ಕೋಟೆ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ. ಕೋಟೆಯಲ್ಲಿ ರಂಗೀನ ಮಹಲ್, ಗಗನ್ ಮಹಲ್, ಒಂದೇ ಕಂಬದ ಮಸೀದಿ, ದಿವಾನ್-ಇ-ಆಮ್, ಬೃಹತ್ ಫಿರಂಗಿಗಳು, ವಸ್ತು ಸಂಗ್ರಹಾಲಯ ಮೊದಲಾದವುಗಳನ್ನು ನೋಡಬಹುದು. ಕ್ರಿಸ್ತಶಕ ೧೪೭೨ರಲ್ಲಿ ನಿರ್ಮಾಣವಾದ ವಿಶ್ವಪ್ರಸಿದ್ಧವಾಗಿದ್ದ ಪ್ರಸಿದ್ಧ ಮಹಮದ್ ಗವಾನ್ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರ (ಮದರಸಾ)ದ ಅವಶೇಷವಾಗಿ ಉಳಿದಿರುವ ಗೋಪುರವು ದೆಹಲಿಯಲ್ಲಿರುವ ಕುತಬ್ ಮಿನಾರ್ ನಂತಿದೆ. ಚೌಬಾರಾ, ಹಬ್ಸಿ ಕೋಟ ದಾರಾ, ಕಾರಂಜಾ ಜಲಾಶಯ,ಜಲಸಂಗಿ ದೇವಸ್ಥಾನ, ವಿವಿಧ ಗಿಡಮೂಲಿಕೆಗಳ ದೇವಾಲಯದಂತಿರುವ ದೇವ-ದೇವ ವನ ಇವು ಇತರ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ.
[[ಚಿತ್ರ:Panaromic Entrance View.jpg | thumb|ಬೀದರ ಕೋಟೆ ವಿಹಂಗಮ ನೋಟ]]
* ಹಝರತ್ ಶಮಶುದ್ದೀನ್ ಅಬ್ದುಲ್ ಫತಾಹ್ ಶೇಖ್ ಮೊಹಮ್ಮದ್ ಮುಲ್ತಾನಿ ಆರ್ಎ (ಅಲ್-ಮರೂಫ್ ಮುಲ್ತಾನಿ ಬಾಶಾ), ಬೀದರ್. ಶಮಶುದ್ದೀನ್ ಕ್ವಾದ್ರಿ ಪೀಠವು ಮುಲ್ತಾನಿ ಬಾದ್ಶಾ ಎಂದು ಪ್ರಸಿದ್ಧಿಯಾಗಿದೆ.
* ಸೈಯದ್ ಷಾ ಬರ್ಹುದ್ದೀನ್ ಕಲೀಲುಲ್ಲ ಕಿರ್ಮಾನಿ ಅವರ ದರ್ಗಾ ಬೀದರ್ ನಲ್ಲಿದೆ. ಆದರೆ ಶಿಕಾನ್ (ಆರ್ಎ), ಬೀದರ್ ನ ಚೌಖಂಡಿನಲ್ಲಿದೆ. ಜನಪ್ರಿಯ ಬರೀದ್ ಷಾಹಿ ಗೋರಿಗಳು ಮತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಮಾಡಿರುವ ಸೆರೆಮನೆಗಳು ಇವೆ.
* ಗುರು ನಾನಕ್ ಝಿರ ಗುರುದ್ವಾರ
* ಶ್ರೀ ಮೈಲರ್ ಮಲ್ಲಣ್ಣ ದೇವಸ್ಥಾನ: ಮೈಲರ್ ಅಥವಾ ಖಾನಾಪುರ ಬೀದರ-ಉದ್ಗೀರ್ ರಸ್ತೆಯಲ್ಲಿ ಬೀದರ್ ನಿಂದ 15 ಕಿ ಸುಮಾರು ನೆಲೆಗೊಂಡಿದೆ. ಬ್ರಹ್ಮ ದೇವರಿಂದ ವರ ಪಡೆದ ಇಬ್ಬರು ಸೋದರ ರಾಕ್ಷಸರಾದ ಮಲ್ಲಾಸುರ ಮತ್ತು ಮಂಕಾಸುರರು ಅಮಾಯಕ ಜನರನ್ನು ಹಿಂಸಿಸುತ್ತಾ ಕೊಲ್ಲುತ್ತಿದ್ದರು. ಭಕ್ತರ ಆರ್ತನಾದಕ್ಕೆ ಮನಕರಗಿ ಪರಮೇಶ್ವರನು ಮೈಲರ್ ಮಲ್ಲಣ್ಣನ ರೂಪದಲ್ಲಿ ಬಂದು ಮಂಕಾಸುರನನ್ನು ಕೊಂದು ಮಲ್ಲಾಸುರನನ್ನು ಕ್ಷಮಿಸಿದನೆಂಬ ನಂಬಿಕೆಯಿದೆ. ಮಲ್ಲಣ್ಣ ಅಥವಾ ಖಾಂಡೋಬ ಅಥವಾ ಮೈಲರ್ ಲಿಂಗ ಈಶ್ವರನ ಉಗ್ರ ರೂಪವೆಂದು ನಂಬಲಾಗಿದೆ. ಈ ದೇವಾಲಯವು ಉತ್ತರ ಕರ್ನಾಟಕದಲ್ಲಿ ಬಹು ಪ್ರಸಿದ್ಧವಾಗಿದೆ ಮತ್ತು ಪ್ರತಿವರ್ಷ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಸಾವಿರಾರು ಭಕ್ತಾದಿಗಳನ್ನು ಆಕರ್ಷಿಸುತ್ತದೆ
* ನರಸಿಂಹ ಝರ್ನ (ಭಗವಾನ್ ನರಸಿಂಹ ದೇವಸ್ಥಾನ), ಪಾಪನಾಶನ (ಶಿವನ ದೇವಾಲಯ)
* ಬೀದರ ನಲ್ಲಿ ಬೀದರ್ ಕೋಟೆ, ನಯೀ ಕಮಾನ್ ( ಕೆಳಗುರುಳಿತ್ತು - ಈಗ ನಿರ್ಮಿಸಲಾಗುತ್ತಿದೆ), ಶುಕ್ರವಾರ ಮಸೀದಿ
* ಮಹಮ್ಮದ್ ಗವಾನ್ ಆಫ್ ಮದರಾಸ (ವಿಶ್ವವಿದ್ಯಾಲಯ)
* ಚೌಬಾರ (ಗಡಿಯಾರ ಗೋಪುರ), ಸ್ಥಳೀಯ ಇಸ್ಲಾಮಿಕ್ ಸಂತರ ಅನೇಕ ದರ್ಗಾಗಳು (ಸಮಾಧಿಗಳು) ಬೀದರ ನಲ್ಲಿವೆ.
* ಬಸವೇಶ್ವರ ದೇವಾಲಯ
* ಬಾರಿದ್ ಶಾಹಿ ಉದ್ಯಾನವನ
* ಮೊಹಮ್ಮದ್ ಗವಾನ್ ಸಮಾಧಿ
* ಕಲ್ಯಾಣಿ ಷರೀಫ್, 12 ನೇ ಶತಮಾನದ ಗುಹೆ
* ಕಲ್ಯಾಣ್ ಷರೀಫ್, ಕಲ್ಯಾಣ್ ಕೋಟೆ
* ಹಳೆಯ ನಗರದಲ್ಲಿ ಬಿದ್ರಿ ಕಲೆಯ ವಸ್ತುಗಳು
* ಸೇಂಟ್ ಪಾಲ್ ಮೆಥೋಡಿಸ್ಟ್ ಚರ್ಚ್
* ಮೊಳ್ಕೆರೆಯ ಮೊಳಿಗೆ ಮಾರಯ್ಯನ ಗುಹೆ ದೇವಾಲಯ
* ಪಾಪನಾಶ ದೇವಾಲಯ. ರಾವಣನನ್ನು ಸೋಲಿಸಿದ ನಂತರ ಲಂಕೆಯಿಂದ ಅಯೋಧ್ಯೆಗೆ ಬರುವ ದಾರಿಯಲ್ಲಿ ಶ್ರೀ ರಾಮ, ಈ ಸ್ಥಳಕ್ಕೆ ಭೇಟಿಯಿತ್ತಿದ್ದರಿಂದ ಒಬ್ಬ ಶಿವ ಭಕ್ತನನ್ನು ಕೊಂದ ಪಾಪವು ಪರಿಹಾರವಾಯಿತೆಂಬ ಕಾರಣಕ್ಕಾಗಿ ಆಗಿರುವ ದೇವಸ್ಥಾನ.
* ಬಸವಕಲ್ಯಾಣ. ಇದೇ ಸ್ಥಳದವರಾದ ಬಸವೇಶ್ವರ ಬಗ್ಗೆ ಮಾಹಿತಿಯನ್ನು ಮತ್ತು ಅವರಿಗೆ ಸಂಬಂಧಿಸಿದಂತಿರುವ ಅನೇಕ ಪವಿತ್ರ ಸ್ಥಳಗಳನ್ನು ಹೊಂದಿದೆ.
* ಬೀದರ ಕೋಟೆ. ೧೫ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಬೀದರ್ ಕೋಟೆ ಭಾರತದ ಅತ್ಯಂತ ಮಜಬೂತಾದ ಮತ್ತು ಅತಿದೊಡ್ಡ ಕೋಟೆಗಳಲ್ಲಿ ಒಂದಾಗಿತ್ತು.
* ಗುರುದ್ವಾರ. ನಾನಕ್ ಝೀರಾ ಸಾಹಿಬ್ ರವರ ಗುರುದ್ವಾರ ಸಿಖ್ ರ ಐತಿಹಾಸಿಕ ಪವಿತ್ರ ಸ್ಥಳ. ಭಾರತದಾದ್ಯಂತ ಸಿಖ್ ಸಮುದಾಯದ ನಡುವೆ ಜನಪ್ರಿಯವಾದ ಐತಿಹಾಸಿಕ ಗುರುದ್ವಾರಗಳಲ್ಲಿ ಒಂದು.
* ಮಾಣಿಕ್ ಪ್ರಭು ದೇವಾಲಯ. ಬೀದರ ನಗರದಿಂದ 53 ಕಿಮೀ ದೂರದಲ್ಲಿ ನೆಲೆಸಿದೆ, ಮಾಣಿಕ್ ಪ್ರಭು ದೇವಾಲಯ ಒಂದು ಅನನ್ಯ ವಾಸ್ತುಶಿಲ್ಪದ ಸೌಂದರ್ಯ ಮತ್ತು ಪ್ರಮುಖ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕೇಂದ್ರವಾಗಿದೆ. ಮಾಣಿಕ್ ಪ್ರಭು ದೇವಸ್ಥಾನವನ್ನು ಒಂದು ಸಂಜೀವನಿ ಸಮಾಧಿಯ ಮೇಲೆ ನಿರ್ಮಿಸಲಾಗಿದೆ. ಸಂತ ಶ್ರೀ ಸದ್ಗುರು ಮಾಣಿಕ್ ಪ್ರಭು ಮಹಾರಾಜ್ ಹಾಗೂ ಅವರ ಆಧ್ಯಾತ್ಮಿಕ ನಿಲುವು ಮತ್ತು ಪವಿತ್ರ ಉಪಸ್ಥಿತಿಯನ್ನು ಅವರ 6 ನೇ ಉತ್ತರಾಧಿಕಾರಿ ಶ್ರೀ ಸದ್ಗುರು ಧನ್ಯನ್ ರಾಜ ಮಾಣಿಕ್ ಪ್ರಭು ಮಹಾರಾಜ್ ನಿರ್ವಹಿಸುತ್ತಿದ್ದಾರೆ. ದೇವಾಲಯವು ಹಿಂದೂ ಮತ್ತು ಮುಸ್ಲಿಂ ಭಕ್ತರಿಬ್ಬರನ್ನೂ ಆಕರ್ಷಿಸುತ್ತದೆ. ದೇವಾಲಯದ ಆಡಳಿತವು 140 ವರ್ಷಗಳಿಂದ ಶ್ರೀ ಮಾಣಿಕ್ ಪ್ರಭು ಸಂಸ್ಥಾನದ ವತಿಯಿಂದ ನಡೆಸಲ್ಪಡುತ್ತಿದೆ. ಇದೇ ಸಂಸ್ಥಾನವು ಅನೇಕ ಸಾಮಾಜಿಕ ಮತ್ತು ದತ್ತಿ ಸಂಸ್ಥೆಗಳನ್ನೂ ನಡೆಸುತ್ತದೆ.
* ಔರಾದನಲ್ಲಿರುವ 10 ನೇ ಶತಮಾನದಲ್ಲಿ ನಿರ್ಮಿಸಲಾದ ಅಮರೇಶ್ವರ ದೇವಸ್ಥಾನ. ದೇವಾಲಯದ ಪ್ರವೇಶದ್ವಾರದಲ್ಲಿ ಎರಡು ಗಜಲಕ್ಷಿಯ ವಿಗ್ರಹಗಳೂ ಮತ್ತು ಒಂದು ಚಂದ್ರಶಿಲೆಯ ವೇದಿಕೆಯೂ ಇದೆ. ಅಂದರೆ ನಾವು ನಮ್ಮ ಎರಡೂ ಮಂಡಿಗಳನ್ನೂರಿ ಅಮರೇಶ್ವರನಿಗೆ ನಮಸ್ಕರಿಸಲು ಕಲ್ಲಿನ ವೇದಿಕೆ ನಿರ್ಮಿಸಲ್ಪಟ್ಟಿದೆ. ಗಜಲಕ್ಷ್ಮಿ ಮತ್ತು ಚಂದ್ರಶಿಲೆಯ ಶೈಲಿ 10 ನೇ ಶತಮಾನದ ವಾಸ್ತುಶಿಲ್ಪದಲ್ಲಿ ಕಂಡುಬಂದಿರುತ್ತದೆ.
==ಜನಸಂಖ್ಯೆ==
2011 ರಲ್ಲಿ ನಡೆದ ಭಾರತದ ಜನಗಣತಿಯ ಹಂಗಾಮಿ ವರದಿಯ ಪ್ರಕಾರ ಬೀದರ ಜಿಲ್ಲೆಯು 211.944 ಜನಸಂಖ್ಯೆಯನ್ನು ಹೊಂದಿದೆ; ಅದರಲ್ಲಿ ಪುರುಷರು ಮತ್ತು ಸ್ತ್ರೀಯರು ಕ್ರಮವಾಗಿ 109.435 ಮತ್ತು 102.509.ಬೀದರ್ ನಗರದ ಸರಾಸರಿ ಸಾಕ್ಷರತೆ ಶೇಕಡಾ 87,65 ಆಗಿದೆ. ಇದರಲ್ಲಿ ಪುರುಷರು ಮತ್ತು ಮಹಿಳೆಯರ ಸಾಕ್ಷರತೆ ಅನುಕ್ರಮವಾಗಿ ಶೇಕಡಾ 92,88 ಮತ್ತು 82,08. ಬೀದರ ನಗರದಲ್ಲಿ ಮಕ್ಕಳ ಒಟ್ಟು (0-6) ಸಂಖ್ಯೆ 2011 ರಂದು ನಡೆದ ಭಾರತ ಜನಗಣತಿ ವರದಿಯ ಪ್ರಕಾರ 25.077 ಇದೆ. 11.974 ಹುಡುಗಿಯರು ಮತ್ತು 13.103 ಹುಡುಗರು ಇದ್ದರು. ಹೆಣ್ಣು ಮಕ್ಕಳ ಲಿಂಗ ಅನುಪಾತವು 1000 ಗಂಡು ಮಕ್ಕಳಿಗೆ ಪ್ರತಿಯಾಗಿ 914 ಆಗಿದೆ.
ಕನ್ನಡ ಅಧಿಕೃತ ಭಾಷೆಯಾಗಿದೆ ಮತ್ತು ಬಹುಮತ ಸಂಖ್ಯೆಯ ಜನರು ಕನ್ನಡ ಮಾತನಾಡುತ್ತಾರೆ. ಹಾಗೆಯೇ ಇತರ ಭಾಷೆಗಳಾದ ಮರಾಠಿ, ಉರ್ದು ಹಿಂದಿ ಮತ್ತು ದಕ್ಕನಿ ಭಾಷೆಗಳನ್ನು ಕೂಡ ಗಮನಾರ್ಹ ಸಂಖ್ಯೆಯ ಜನರು ಮಾತನಾಡುತ್ತಾರೆ.
==ಶೈಕ್ಷಣಿಕ ಸಂಸ್ಥೆಗಳು==
* ರಾಷ್ಟ್ರೀಯ ಶಾಲಾ ಬೀದರ್
* ರಾಷ್ಟ್ರೀಯ ಸಂಯೋಜಿತ ಪದವಿ ಪೂರ್ವ ಕಾಲೇಜ್, ಬೀದರ
* ಗುರು ನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜು
* ಷಾಹೀನ್ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜ್, ಬೀದರ
* ಜವಾಹರ್ ನವೋದಯ ವಿದ್ಯಾಲಯ, ನಾರಾಯಣ್ ಪುರ್, ಬೀದರ
* ಕೇಂದ್ರೀಯ ವಿದ್ಯಾಲಯ ಬೀದರ
* ಏರ್ ಫೋರ್ಸ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್, ಬೀದರ
* ಸರ್ಕಾರಿ ಪಾಲಿಟೆಕ್ನಿಕ್, ಔರದ್ ಜಿಲ್ಲೆ. ಬೀದರ
* ನಿಟ್ಟೂರ್ ಪಾಲಿಟೆಕ್ನಿಕ್ ಕಾಲೇಜ್
* ಬೀದರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೀದರ
* ಬಿ ವಿ ಭೂಮರೆಡ್ಡಿ ಕಾಲೇಜ್
* ಮೆಥೋಡಿಸ್ಟ್ ಆರ್ಟ್ಸ್ ಪದವಿ ಕಾಲೇಜ್
* ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ಬೀದರ
* ಕರ್ನಾಟಕದ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜ್
* ನಾರ್ಮ ಫೆಡ್ರಿಚ್ ಹೈ ಸ್ಕೂಲ್
* ಎಸ್ಬಿ ಪಾಟೀಲ್ ದಂತ ಕಾಲೇಜು
* ಲಿಂಗರಾಜ್ ಅಪ್ಪಾ ಎಂಜಿನಿಯರಿಂಗ್ ಕಾಲೇಜು
* ಗುರು ನಾನಕ್ ಪಬ್ಲಿಕ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್
* ಗುರಯ್ಯ ಬಾಚಾ ಹೈ ಸ್ಕೂಲ್
* ಸರ್ಕಾರಿ ವೈದ್ಯಕೀಯ ಕಾಲೇಜು, ಬೀದರ
* ಗುರು ನಾನಕ್ ಪ್ರಥಮ ದರ್ಜೆ ವಿಜ್ಞಾನ ಕಾಲೇಜ್
* ಷಾಹೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಅಲ್ ಅಮೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಪರಿಮಳ ಹೈಸ್ಕೂಲ್ ಬೀದರ
* ಭೀಮಣ್ನ ಖಂಡ್ರೆ ಇನ್ ಸ್ಟ್ ಟ್ ಆಫ಼್ ಟೆಕ್ನೊಲೊಜಿ ಭಾಲ್ಕಿ ಜಿಲ್ಲೆ:ಬೀದರ್
* ಸೈನ್ಟ್ ಜೊಸೆಫ಼್ ಪದವಿ ಪೂವ ಕಾಲೇಜ್ ಬೀದರ್
==ಬಾಹ್ಯ ಕೊಂಡಿಗಳು==
* [http://www.hostkingdom.net/india.html#Bidar ಬೀದರ ನ ಸುಲ್ತಾನರ ಪಟ್ಟಿ] {{Webarchive|url=https://web.archive.org/web/20070629153707/http://www.hostkingdom.net/india.html#Bidar |date=2007-06-29 }}
* [http://bidar.nic.in/ ಜಿಲ್ಲೆಯ ಅಧಿಕೃತ ವೆಬ್ಸೈಟ್] {{Webarchive|url=https://web.archive.org/web/20110623234154/http://www.bidar.nic.in/ |date=2011-06-23 }}
* [http://www.bidarcity.gov.in/official ಬೀದರ ಸಿಟಿ ಮುನ್ಸಿಪಲ್ ಕೌನ್ಸಿಲ್ ವೆಬ್ಸೈಟ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* [http://www.bidartourism.com/ ಬೀದರ ಪ್ರವಾಸೋದ್ಯಮ ವೆಬ್ಸೈಟ್] {{Webarchive|url=https://web.archive.org/web/20210119155034/https://bidartourism.com/ |date=2021-01-19 }}
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&ll=17.923801,77.527084&spn=0.009269,0.013754&t=h&z=16 Google Maps ನಲ್ಲಿ ಬೀದರ ಕೋಟೆ]
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&t=h&ll=17.921117,77.528265&spn=0.004635,0.006877&z=17 Google Maps ನಲ್ಲಿ ಬೀದರ]
ಬೀದರ
{{ಕರ್ನಾಟಕದ_ಜಿಲ್ಲೆಗಳು}}
[[ವರ್ಗ:ಹಿಂದಿನ ಭಾರತದ ರಾಜಧಾನಿ ನಗರಗಳು]]
[[ವರ್ಗ:ಕರ್ನಾಟಕದಲ್ಲಿನ ಪ್ರವಾಸೋದ್ಯಮ]]
e41mpxn6okuxdwsikxi5mjq4omd8n2d
1108892
1108888
2022-07-24T17:13:06Z
ಮಚ್ಚೇಂದ್ರ ಅಣಕಲ್
66275
wikitext
text/x-wiki
{{mergeto| [[ಬೀದರ ಜಿಲ್ಲೆ]]}}
{{Infobox settlement
| name = ಬೀದರ
| other_name =
| nickname =
| settlement_type = city
| image_skyline = Entrance to the Bidar Fort.JPG
| image_alt =
| image_caption = Entrance to the [[Bidar Fort]]
| pushpin_map = India Karnataka
| pushpin_label_position =
| pushpin_map_alt =
| pushpin_map_caption =
| latd = 17.915
| latm =
| lats =
| latNS = N
| longd = 77.519
| longm =
| longs =
| longEW = E
| coordinates_display = inline,title
| subdivision_type = Country
| subdivision_name = India
| subdivision_type1 = [[States and territories of India|State]]
| subdivision_name1 = Karnataka
| subdivision_type2 = [[List of regions of India|Region]]
| subdivision_name2 = [[Bayaluseeme]]
| subdivision_type3 = District
| subdivision_name3 = [[Bidar district|Bidar]]
| established_title = <!-- Established -->
| established_date =
| founder =
| named_for =
| government_type =
| governing_body =
| leader_title = [[Deputy Commissioner]]
| leader_name = Dr. PC Jaffer IAS
| unit_pref = Metric
| area_footnotes =
| area_rank =
| area_total_km2 = 43
| elevation_footnotes =
| elevation_m = 614
| population_total = 170204
| population_as_of =
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[Kannada]]
| timezone1 = IST
| utc_offset1 = +5:30
| postal_code_type = [[Postal Index Number|PIN]]
| postal_code = 585 401
| area_code_type = Telephone code
| area_code = 91 8482
| registration_plate = KA38
| website = {{URL|www.bidarcity.gov.in}}
| footnotes =
}}
'''ಬೀದರ''' ಭಾರತದ ಕರ್ನಾಟಕ ರಾಜ್ಯದ ಒಂದು ನಗರ. ಬೀದರ ಕರ್ನಾಟಕದ ಈಶ್ಯಾನ್ಯಕ್ಕೆ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಇದೆ. ಜಿಲ್ಲಾ ಕೇಂದ್ರವಾದ ಬೀದರ ತನ್ನ ಭೌಗೋಳಿಕ ಗಡಿಯನ್ನು ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳೊಂದಿಗೆ ಹಂಚಿಕೊಂಡಿದೆ ಮತ್ತು '''ಬೀದರ ಕರ್ನಾಟಕ ರಾಜ್ಯದ ಮುಕುಟ''' ಎಂದು ಕೂಡ ಕರೆಯಲ್ಪಡುತ್ತದೆ.
ಬೀದರ ನಗರ ತನ್ನ ’ಬಿದ್ರಿ’ ಕರಕುಶಲ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಮಂಜೀರಾ ನದಿ ಬೀದರ್ ಜಿಲ್ಲೆಗೆ ಕುಡಿಯುವ ನೀರನ್ನು ಪೂರೈಸುವ ಪ್ರಮುಖ ನದಿಗಳಲ್ಲಿ ಒಂದಾಗಿದೆ.
ಇತ್ತೀಚೆಗೆ ಬೀದರ ಭಾರತದ 22 ನೇ ಸ್ವಚ್ಛನಗರ ಮತ್ತು ಕರ್ನಾಟಕ ರಾಜ್ಯದ ೫ನೇ ಸ್ವಚ್ಛ ನಗರವೆಂಬ ಸ್ಥಾನ ಪಡೆದುಕೊಂಡು ಹೆಗ್ಗಳಿಕೆಗೆ ಪಾತ್ರವಾಗಿದೆ.
'''ಬೀದರ''' - [[ಕರ್ನಾಟಕ]] ರಾಜ್ಯದ ಉತ್ತರ ತುದಿಯಲ್ಲಿರುವ ಜಿಲ್ಲೆ. ಬೀದರ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. [[ಭಾಲ್ಕಿ]], [[ಹುಮನಾಬಾದ್]], ಬೀದರ್, [[ಬಸವಕಲ್ಯಾಣ]] ಮತ್ತು [[ಔರಾದ]] ತಾಲೂಕುಗಳ ೬೨೨ ಹಳ್ಳಿಗಳು ಈ ಜಿಲ್ಲೆಯಲ್ಲಿವೆ. ಬೀದರ್ ಜಿಲ್ಲೆಯು ಸಾಂಸ್ಕೃತಿಕವಾಗಿ ಕರ್ನಾಟಕದ ಅತ್ಯಂತ ಪ್ರಮುಖ ಜಿಲ್ಲೆಗಳಲ್ಲೊಂದು. ಹಿಂದೆ ಬೀದರ್ ಜಿಲ್ಲೆಯು [[ಬಿಜಾಪುರ]]ದ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿತ್ತು. ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಬೀದರ್, [[ಬಿಜಾಪುರ]], ಗೋಲ್ಕೊಂಡ, [[ಗುಲ್ಬರ್ಗಾ]] ಮತ್ತು ಬಿರಾರ್ ಸಂಸ್ಥಾನಗಳೂ ಸೇರಿದ್ದವು ಎಂಬುದನ್ನು ಗಮನಿಸಬಹುದು. ಬೀದರ ಜಿಲ್ಲೆಯು [[ಬಸವಕಲ್ಯಾಣ]]ದಿಂದ ಉಗಮಿಸಿದ ಶರಣರ ಸಾಂಸ್ಕೃತಿಕ ಕ್ರಾಂತಿಯನ್ನೂ ಕಂಡಿದೆ. [[ಬಸವಕಲ್ಯಾಣ]]ದಲ್ಲಿ ಜನಿಸಿದ ಶೈವ ಸಂಸ್ಕೃತಿಯು ವಿಶ್ವಾದ್ಯಂತ ಪಸರಿಸಿ, ನಮ್ಮ ರಾಜ್ಯಕ್ಕೆ ಈಗಿರುವ ವಿಶೇಷ ಮಹತ್ವವನ್ನು ತಂದಿದೆ. ಬೀದರ್ ನಗರದಲ್ಲಿರುವ ವಾಯುಪಡೆ ತರಬೇತಿ ಕೇಂದ್ರವು ಆಗಸದಲ್ಲಿ ತ್ರಿವರ್ಣ ಚಿಮ್ಮುತ್ತಾ ವಿವಿಧ ಕಸರತ್ತು ಪ್ರದರ್ಶಿಸುವ ಸೂರ್ಯಕಿರಣ ವೈಮಾನಿಕ ತಂಡದಿಂದ ಪ್ರಸಿದ್ಧವಾಗಿದೆ. ಪ್ರಸ್ತುತ ಇಲ್ಲಿ ಬ್ರಿಟನ್ನಿನ ಹಾಕ್ ವಿಮಾನಗಳ ಪ್ರಾಯೋಗಿಕ ತರಬೇತಿ ನಡೆದಿದೆ. ಜಿಲ್ಲೆಯ [[ಭಾಲ್ಕಿ]] ಪಟ್ಟಣವು ದಲಿತೋದ್ದಾರ ಹಾಗೂ ಕನ್ನಡಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಶತಾಯುಷಿ ಡಾ.ಚೆನ್ನಬಸವ ಪಟ್ಟದ್ದೇವರಿಂದಾಗಿ ಪ್ರಖ್ಯಾತವಾಗಿದೆ
== ಬೀದರ ಮೂಲದ ಸಾಹಿತಿಗಳು==
* ಪ್ರೊ.ಭಾಲಚಂದ್ರ ಜಯಶೆಟ್ಟಿ.
* ವಿ.ರಾ.ಚಾಂಬಾಳ
* ಡಾ.ಕಾಶಿನಾಥ ಅಂಬಲಗೆ
* ಆರ್.ಕೆ.ಹುಡಗಿ
* ಕ್ಷಿತಿಜ್ ಬೀದರ
* ಡಾ. ವಿಜಯಶ್ರೀ ಸಬರದ
* ಡಾ.ನೀಲಾಂಬಿಕಾ ಶೇರಿಕಾರ
* ಡಾ.ಕಲ್ಯಾಣಮ್ಮ ಲಂಗೋಟಿ
* ಮುಡಬಿ ಗುಂಡೆರಾವ
* ಕೆ.ನೀಲಾ
* ಕಾವ್ಯಶ್ರೀ ಮಹಾಗಾಂವಕರ್
* ಡಾ.ಇಂದುಮತಿ ಪಾಟೀಲ್
* ಡಾ.ಶಾಂತಾ ಅಷ್ಟಾಗಿ
* ಜ್ಯೋತಿ ಡಿ.ಬೊಮ್ಮಾ
* ಅನುಪಮಾ ಗು.ಅಪಗುಂಡೆ
* ರಶ್ಮಿ ಎಸ್.
* ಎಸ್.ಕೆ.ಕಿನ್ನಿ.
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
== ಬೀದರ ಜಿಲ್ಲೆಗೆ ಅನ್ಯ ರಾಜ್ಯಗಳಿಂದ ವಲಸೆ ಬಂದ ಸಾಹಿತಿಗಳು==
* ಡಾ.ಜಯದೇವಿ ತಾಯಿ ಲಿಗಾಡೆ ( ಮಹಾರಾಷ್ಟ್ರ)
* ಮಾಣಿಕರಾವ ಧನಾಶ್ರೀ (ತೆಲಂಗಾಣ)
* ದಿ.ಚನ್ನಯ್ಯ ಸ್ವಾಮಿ ಹೀರೆಮಠ (ತೆಲಂಗಾಣ)
* ಪೂಜ್ಯ ಶ್ರೀ ಜಗದ್ಗುರು ಮ.ನಿ.ಪ್ರ.ಶಿವಯೋಗಿಶ್ವರ ( ತೆಲಂಗಾಣ)
* ಪೂಜ್ಯ. ಶ್ರೀ. ಡಾ.ಬಸವಲಿಂಗ ಪಟ್ಟದೇವರು (ತೆಲಂಗಾಣ)
* ಡಾ.ಎಂ.ಜಿ.ದೇಶಪಾಂಡೆ (ತೆಲಂಗಾಣ)
* ರಘುನಾಥ ಹಡಪದ (ತೆಲಂಗಾಣ)
* ಗುರುನಾಥ ಗಡ್ಡೆ (ತೆಲಂಗಾಣ)
* ಪರಮ.ಪೂಜ್ಯ ಶ್ರೀ ಡಾ.ಈಶ್ವರಾನಂದ ಸ್ವಾಮಿಜಿ ( ಮಹಾರಾಷ್ಟ್ರ)
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
== ಬೀದರ ಜಿಲ್ಲೆಗೆ ಅನ್ಯ ಜಿಲ್ಲೆಗಳಿಂದ ವಲಸೆ ಬಂದ ಸಾಹಿತಿಗಳು==
* ಲಿಂ.ಪೂಜ್ಯ.ಶ್ರೀ.ಸಿ.ಜಿ.ಸ್ವಾಮಿಗಳು (ಕಲಬುರಗಿ)
* ಪಂಚಾಕ್ಷರಿ ಪುಣ್ಯಶೆಟ್ಟಿ
* ಪರಮ ಪೂಜ್ಯ ಡಾ.ಶಿವಕುಮಾರ ಮಹಾಸ್ವಾಮಿಗಳು ( ವಿಜಯಪುರ)
* ದಿ.ವೀರೇಂದ್ರ ಸಿಂಪಿ (ಬಿಜಾಪೂರ)
* ಮಾನಶೆಟ್ಟಿ ಬೆಳಕೇರಿ (ಕಲಬುರಗಿ)
* ಪಂಚಾಕ್ಷರಿ ಜಿ.ಹೀರೆಮಠ (ಬಿಜಾಪುರ)
* ಎಸ್.ಬಿ.ಕುಚಬಾಳ (ಬಿಜಾಪುರ)
* ಪೂಜ್ಯ ಶ್ರೀ ಮ.ನಿ.ಪ್ರ.ಶಿವಾನಂದ ಮಹಾಸ್ವಾಮಿಗಳು (ಬಾಗಲಕೋಟೆ)
* ಡಾ.ಸೋಮನಾಥ ಯಾಳವಾರ (ಬಿಜಾಪುರ)
* ವೀರಣ್ಣ ಕುಂಬಾರ (ಕಲಬುರಗಿ)
* ಅರುಂಧತಿ ಚಾಂದಕವಠೆ (
== ಬೀದರ ಹೊರನಾಡ ಸಾಹಿತಿಗಳ ಹೆಸರುಗಳು==
* ಡಾ.ತಾತ್ಯೆರಾವ ಕಾಂಬಳೆ (ಹೈದರಾಬಾದ್)
* ಮಾಣಿಕರಾವ ಬಿರಾದಾರ (ಲಾತೂರ್ ಜಿಲ್ಲೆ)
* ಡಾ.ಮಲ್ಲಿಕಾರ್ಜುನ ಎ.ಭಂಡೆ (ಲಾತೂರ್ ಜಿಲ್ಲೆ)
* ಪೂಜ್ಯ ಶ್ರೀ ಕರುಣಾದೇವಿ ತಾಯಿ (ಶ್ರೀಶೈಲ)
* ಎಂ.ಜಯವಂತ ಜ್ಯೋತಿ (ಮುಂಬೈ)
* ಡಾ.ಗುರುಲಿಂಗಪ್ಪ ಧಬಾಲೆ (ಸೋಲಾಪುರ)
* ಡಾ.ಧನರಾಜ ಧರಂಪುರ (ಹೈದರಾಬಾದ್)
* ಡಾ.ರಮೇಶ ಮೂಲಗೆ (ಉದಗಿರ ಮಹಾರಾಷ್ಟ್ರ)
* ಸರ್ವಮಂಗಳಾ ಜಯಶೆಟ್ಟಿ (ಇಂಗ್ಲೆಂಡ್)
* ಧಮೇಂದ್ರ ಪೂಜಾರಿ (ಹೈದರಾಬಾದ್)
* ಪ್ರೊ.ರವಿ ಠಮಕೆ (ಮುಂಬೈ)
* ಡಾ.ಅಮರ ಸೋಲಪುರೆ (ಮುಂಬಯಿ)
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
== ಬೀದರ ತಾಲೂಕಿನ ಸಾಹಿತಿಗಳ ಹೆಸರು ==
* ಶ್ರೀ. ವೇ.ಶಾಂತಲಿಂಗಸ್ವಾಮಿ.
* ದಿ.ಬಸವರಾಜ ಹದನೂರ.
* ಕಂಟೆಪ್ಪ ಟಿ.
* ದಿ.ಬಿ.ಆರ್.ಕೊಂಡಾ.
* ಎಂ.ಜಿ.ಗಂಗನಪಳ್ಳಿ.
* ಶಶಿಕಲಾ ಗಿರಿ.
* ಕಲಾವತಿ ಬಿರಾದಾರ.
* ಶಿರೋಮಣಿ ತಾರೆ.
* ಇಂದುಮತಿ ಬಂಡಿ.
* ವಿದ್ಯಾ ಶೀತಲ
* ದಯಾಮಣಿ ರಾಜಪ್ಪ.
* ದಿ.ಈಶ್ವರ ಕರುಣಾ ಸಾಗರ.
* ಸೂರ್ಯಕಾಂತ ನಿನ್ನೇಕರ್
* ಡಾ.ವಜ್ರಾ ಪಾಟೀಲ್.
* ಶಿವಕುಮಾರ ನಾಗವಾರ.
* ಗಂಧರ್ವ ಸೇನಾ
* ಶಂಭುಲಿಂಗ ವಾಲ್ದೊಡ್ಡಿ.
* ಮಾಣಿಕರಾವ ಚಿಲ್ಲರ್ಗಿ
* ಕಲ್ಯಾಣರಾವ ದಾವಣಗಾವೆ
* ಡಾ.ಸಿ.ಎಸ್. ಪಾಟೀಲ್.
* ಶ್ರೀನಿವಾಸ ಕುಲಕರ್ಣಿ.
* ಪೂಜ್ಯ.ಅಕ್ಕ ಅನ್ನಪೂರ್ಣ ತಾಯಿ
* ರೂಪಾ ಪಾಟೀಲ್
* ಬುದ್ದದೇವಿ ಸಂಗಮ್
23. ಕಂಟೆಪ್ಪ ಗುಮ್ಮೆ
24. ನಾಗೇಂದ್ರ ದಂಡೆ.
25. ಡಾ.ಜಗನ್ನಾಥ ಹೆಬ್ಬಾಳೆ.
26. ಮುರಲಿನಾಥ ಜಿ.ಮೇತ್ರೆ
27. ಡಾ.ಗಂಗಾಂಬಿಕೆ ಪಾಟೀಲ್.
28. ರಮೇಶ ವಾಘಮಾರೆ
29. ಬಸವರಾಜ ಮಯೂರ.
30. ಪ್ರೊ.ಅಶೋಕ ಎ.ಬಿ.
31. ಶಂಕರ ಚೊಂಡಿ
32. ಸುಮನ್ ಹೆಬ್ಬಾಳಕರ್
33. ಸುಭಾಸ ನೇಳಗೆ.
34. ಜಗನ್ನಾಥ ಕಮಲಾಪೂರೆ.
35. ಕಸ್ತೂರಿ ಎಸ್.ಪಟಪಳ್ಳಿ.
36. ಕುಸುಮಾ ಹತ್ಯಾಳ
37. ಓಂ.ಪ್ರಕಾಶ ದಡ್ಡೆ.
38. ಡಾ.ಜಗದೇವಿ ತಿಬಶೆಟ್ಟಿ
39. ಜಯಶ್ರೀ ಪ್ರಕಾಶ ಸುಕಾಲೆ
40. ಡಾ.ಶಾಮರಾವ ನೆಲವಾಡೆ
41. ನಾಗಮೂರ್ತಿ ಜಿ.ಪಾಂಚಾಳ
42. ವಿದ್ಯಾವತಿ ಎಸ್. ಹಿರೇಮಠ
43. ವಿಜಯಲಕ್ಷ್ಮೀ ಕೌಟಗೆ
44. ಶೈಲಜಾ ಹುಡಗೆ
45.ಡಾ.ಸಂಜೀವಕುಮಾರ
ಅತಿವಾಳೆ.
46. ಡಾ.ನಾಗಶೆಟ್ಟಿ ಪಾಟೀಲ್
ಎಂ.ಗಾದಗಿ
47. ಚಂದ್ರಕಲಾ ಜೆ.ಬಡಿಗೇರ
48. ವಿನೋದಕುಮಾರ ಹೊನ್ನಾ.
49. ಡಾ.ರಾಜಕುಮಾರ ಹೆಬ್ಬಾಳೆ.
50. ಗಿರಿಜಾ ಧರ್ಮರೆಡ್ಡಿ.
51. ಜಗನ್ನಾಥ ಪನಸಾಳೆ.
52. ವೀಣಾ ಜಲಾದೆ.
53. ಪ್ರೇಮಾ ಹೂಗಾರ.
54. ಡಾ.ಮಹಾದೇವಿ ಹೆಬ್ಬಾಳೆ.
55. ಸಿದ್ದಮ್ಮಾ ಸಂಗ್ರಾಮ
ಬಸವಣ್ಣನೋರ್.
56. ವೀರಶೆಟ್ಟಿ ಸಂಗ್ರಾಮ್.
57. ವಿಜಯಲಕ್ಷ್ಮಿ ಗೌತಮಕರ್.
58. ರಾಜಹಂಸ
59. ಕಪಿಲ ಹುಮನಾಬಾದೆ.
60.ರಾಮ ಪವಾರ.
61. ಕು.ವಚನ ಶ್ರೀ.
<nowiki>== ಬೀದರ ಹೊರನಾಡ ಸಾಹಿತಿಗಳ ಹೆಸರುಗಳು==</nowiki>
ಕೃಪೆ : 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ ' ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.
ಲೇಖಕರು:- ಮಚ್ಚೇಂದ್ರ ಪಿ ಅಣಕಲ್.
==ಭೌಗೋಲಿಕ ವಿವರಗಳು==
ಬೀದರ ನಗರ ಸುಮಾರು 615 ಮೀಟರ್ (2017 ಅಡಿ) ಒಂದು ಸರಾಸರಿ ಉನ್ನತಿಯನ್ನು ಹೊಂದಿದೆ.ಬೀದರ ನಗರದ ಹಳೆಯ ಹೆಸರು ’ಮೊಹಮ್ಮದಾಬಾದ್’. ಬೀದರ ಜಿಲ್ಲೆಯಾದ್ಯಂತ ಸರಾಸರಿ ವರ್ಷ ಪೂರ್ತಿ ಇರುವ ತನ್ನ ಬಿಗಿಯಾದ ಹಾಗೂ ಬಲವಾದ ಹವಾಮಾನದಿಂದ ಪ್ರಾಯೋಗಿಕವಾಗಿಯೂ, ಆಕರ್ಷಕವಾಗಿಯೂ ಮನೋಹರ ನಗರವೆಂದು ಪ್ರಸಿದ್ಧಿಯಾಗಿದೆ. ಏಪ್ರಿಲ್ ಮತ್ತು ಮೇ ಬೇಸಿಗೆ ತಿಂಗಳುಗಳಾದರೂ ಕೂಡ ಈ ಬಿಸಿ ಹವಾಮಾನದ ಅವಧಿಯಲ್ಲಿ, ಶಾಖ ಹೆಚ್ಚಾದಾಗ ಹಠಾತ್ತಾಗಿ ಸುರಿಯುವ ಅಬ್ಬರದ ವರ್ಷಧಾರೆಯಿಂದ ಬಿಸಿಯ ತಾಪ ಕಡಿಮೆಯಾಗಿ ಬಿಡುತ್ತದೆ. ಜೂನ್ ತಿಂಗಳ ಆರಭದಲ್ಲೇ ನೈಋತ್ಯ ಮುಂಗಾರು ತನ್ನ ಪೂರ್ಣ ಮನೋಹರತೆಯೊಂದಿಗೂ ಮತ್ತು ತಂಪಾದ ಹವೆಯೊಂದಿಗೂ ಹವಾಮಾನವನ್ನು ಜೊತೆ ಹೊಂದಿಸಿಕೊಂಡು ಜಿಲ್ಲೆಗೆ ತನ್ನ ಎಂದಿನ ಬಿಗಿಯಾದ ಆಹ್ಲಾದಕರವಾದ ಹವಾಮಾನದ ವೈಭವವನ್ನು ಮರಳಿ ಹೊಂದಿಸಿಬಿಡುತ್ತದೆ. ಇಲ್ಲಿ ಶೀತ ಹವಾಮಾನ ಎಂದಿಗೂ ಅತಿ ತಂಪಾಗಿ ಇರುವುದಿಲ್ಲ ಮತ್ತು ಮಳೆಯೂ ಎಂದಿಗೂ ಅತಿಯಾಗಿರುವುದಿಲ್ಲ. ಆದರೆ ಅದರಲ್ಲಿರುವ ವಿಪರೀತ ಬದಲಾವಣೆಗಳ ಲಕ್ಷಣವೇ ಜಲಕ್ಷಾಮಕ್ಕೂ ಮತ್ತು ದೇಹಾಲಸ್ಯಕ್ಕೂ ಕಾರಣವಾಗಿದೆ. ಬೀದರ್ ಜಿಲ್ಲೆಯ ಒಂದು ಮುಖ್ಯವಾದ ಮೋಡಿಯ ಅಂಶವೆಂದರೆ, ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲಿಯೂ ಬೆಚ್ಚಿ ಬೀಳಿಸುವಂತಹ ಇತಿಹಾಸದ ಸ್ಮಾರಕಗಳು, ದಂತಕಥೆಗಳು, ಸುಂದರವಾದ ರಾಜಕುಮಾರಿಯರ ಪ್ರೇಮ ಕಥೆಯಗಳು, ಮರೆತು ಹೋದ ದೀರ್ಘ ಕದನಗಳ ವಿವರಗಳು, ಹಗೆತನದ ಕಥೆಗಳು ಮತ್ತು ಮಿಲಿಟರಿ ಸಾಹಸಿಗಳು ತುಂಬಿರುವುದು. ಮಧ್ಯಯುಗದ ಹಿಂದೂ ಧರ್ಮದ ಅಡೆಪಾಯವನ್ನು ಮತ್ತು ಅಸ್ತಿತ್ವವನ್ನು ನಡುಗಿಸಿದ ಸಾಮಾಜಿಕ ಸುಧಾರಣಾ ಚಳುವಳಿಗಳಿಗಳು ಕೂಡ ಬೀದರ್ ಜಿಲ್ಲೆಯ ಮುಖ್ಯ ಆಕರ್ಷಣೆಗಳಲ್ಲೊಂದು.
ಬೀದರ ಜಿಲ್ಲೆಯ ಇಂದಿನ ಒಳಹರವಿನ ಒಟ್ಟು ಭೂಮಿಯು 5448 ಚದರ ಕಿಲೋಮೀಟರ್ ನಷ್ಟು ವಿಸ್ತಾರದಲ್ಲಿ 17 O 35 !! ಮತ್ತು 18 o 25 !! ಉತ್ತರ ಅಕ್ಷಾಂಶದಲ್ಲಿ ಮತ್ತು 760 42 !! ನಿಮಿಷಗಳು ಮತ್ತು 770 39! ಪೂರ್ವ ರೇಖಾಂಶದಲ್ಲಿ ಆಂಧ್ರಪ್ರದೇಶದ ನಿಜಾಮಾಬಾದ್ ಮತ್ತು ಮೇಡಕ್ ಜಿಲ್ಲೆಗಳೊಂದಿಗೂ ಪಶ್ಚಿಮಕ್ಕೆ ಮಹಾರಾಷ್ಟ್ರದ [[ನಾಂದೇಡ್]] ಮತ್ತು ಒಸಾಮಾಬಾದ್ ಜಿಲ್ಲೆಗಳೊಂದಿಗೂ ಹೊಂದಿಕೊಂಡಿದೆ. ದಕ್ಷಿಣದಲ್ಲಿ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯು ನೆಲೆಗೊಂಡಿದೆ. ಡೆಕ್ಕನ್ ಇತಿಹಾಸದಲ್ಲಿ ಹಿಂದಿನ ಸುಪ್ರಸಿಧ್ಧ ಸ್ಥಾನವನ್ನು ಬೀದರ ಹೊಂದಿತ್ತು. ಆದರೆ ಪ್ರಸ್ತುತದಲ್ಲಿ ಇದು ಶತಮಾನಗಳ ನಿರ್ಲಕ್ಷ್ಯದ ಮತ್ತು ನಾಶವಾದ ಚಿತ್ರಣವನ್ನು ಒದಗಿಸುತ್ತದೆ.
ಭೌಗೋಳಿಕವಾಗಿ ಬೀದರ ಜಿಲ್ಲೆಯು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ೧೭.೯° ಉತ್ತರ ಮತ್ತು ೭೭.೫೫° ಪೂರ್ವದಲ್ಲಿದೆ. ಇದು ದಖನ್ ಪ್ರಸ್ಥಭೂಮಿಯ ಒಂದು ಭಾಗ. ಹೆಚ್ಚು ಬೆಟ್ಟಗುಡ್ಡಗಳಿಲ್ಲದೆ ವಿಶಾಲ ಮಟ್ಟಸಪ್ರದೇಶಗಳಿಂದ ಕೂಡಿದೆ. ಸಮುದ್ರಮಟ್ಟದಿಂದ ೬೧೪ ಮೀಟರು ಎತ್ತರದಲ್ಲಿರುವ ಈ ಜಿಲ್ಲೆಯ ಹವೆ ಹಿತಕರವಾಗಿದೆ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ ೯೦೭.೫ ಮಿಮೀ. ಔರಾದ ಹಾಗೂ ಭಾಲ್ಕಿಗಳು ಕಪ್ಪು ಮಣ್ಣಿನ ನೆಲ ಹೊಂದಿವೆ. ಈ ಜಿಲ್ಲೆಯ ಯಾವುದೇ ಭಾಗದಲ್ಲೂ ಖನಿಜ ನಿಕ್ಷೇಪಗಳಿಲ್ಲ.
ಮಾಂಜರಾ ನದಿಯು ಈ ಜಿಲ್ಲೆಯ ಪ್ರಮುಖ ನದಿ. ಗೋದಾವರಿ ನದಿಯ ಉಪನದಿಯಾಗಿರುವ ಈ ನದಿ ೯೭ ಕಿಲೋಮೀಟರು ಉದ್ದವಿದ್ದು ಜಿಲ್ಲೆಯ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ಹರಿದು ಆಂಧ್ರದ ಗಡಿಯನ್ನು ಪ್ರವೇಶಿಸುತ್ತದೆ.
ಕಾರಂಜಾ ನದಿಯು ಮತ್ತೊಂದು ಪ್ರಮುಖ ನದಿ. ಭಾಲ್ಕಿಯಲ್ಲಿ ಇದು ಮಾಂಜರಾ ನದಿಯನ್ನು ಸೇರುತ್ತದೆ. [[ಬಸವಕಲ್ಯಾಣ]] ತಾಲೂಕಿನಲ್ಲಿ ಹುಟ್ಟುವ ಮುಲ್ಲಾಮಾರಿ ನದಿಯು ಗುಲ್ಬರ್ಗಾವನ್ನು ಪ್ರವೇಶಿಸುತ್ತದೆ. ಚುಳಕಿ, ಗಂಡೋರಿ, ನಗರವಾಲಾ, ಹುಡಗಿ ಹಾಗೂ [[ಹಳ್ಳಿಖೇಡ]] ನಾಲಾ ಇವುಗಳು ಸಣ್ಣ ಹೊಳೆಗಳು.
== ಚರಿತ್ರೆ ==
ಚಾರಿತ್ರಿಕವಾಗಿ, ಬೀದರ ಜಿಲ್ಲೆ ಪ್ರಾಮುಖ್ಯತೆಗೆ ಬ೦ದದ್ದು [[ಬಸವಣ್ಣ]]ನವರ ಕಾಲದಲ್ಲಿ ಮತ್ತು [[ಬಹಮನಿ ಸುಲ್ತಾನರ]] ಕಾಲದಲ್ಲಿ. ಈ ಜಿಲ್ಲೆಯ ಕೆಲಭಾಗಗಳಲ್ಲಿ ನವಶಿಲಾಯುಗದ ಕಾಲದ ಅವಶೇಷಗಳು ಸಿಕ್ಕಿವೆ. [[ರಾಷ್ಟ್ರಕೂಟರು]], ದೇವಗಿರಿಯ ಯಾದವರು, ಕಾಕತೀಯರು ಈ ಪ್ರದೇಶವನ್ನಾಳಿದ್ದಾರೆ. ಜಿಲ್ಲೆಯ [[ಬಸವಕಲ್ಯಾಣ]]ವು ಚಾಲುಕ್ಯರ ರಾಜಧಾನಿಯಾಗಿತ್ತು. ಕ್ರಿಸ್ತಶಕ ೧೪೨೪ರಲ್ಲಿ ಬೀದರ್ ಪಟ್ಟಣವು [[ಬಿಜಾಪುರ]]ದ ಬಹಮನಿ ಸುಲ್ತಾನರ ರಾಜಧಾನಿಯಾಗಿ ಬರೀದ್ ಶಾಹಿ ಕಾಲದವರೆಗೆ ಮುಂದುವರಿಯಿತು. ಕ್ರಿಸ್ತಶಕ ೧೬೧೯ರಲ್ಲಿ ಈ ಪ್ರದೇಶ ಅದಿಲ್ ಶಾಹಿಗಳ ವಶವಾಯಿತು. ೧೬೫೬ರಲ್ಲಿ ಔರಂಗಜೇಬನು ಇದನ್ನು ಮೊಘಲ್ ಸಾಮ್ರಾಜ್ಯದ ತೆಕ್ಕೆಗೆ ತೆಗೆದುಕೊಂಡ. ೧೭೨೪ರಲ್ಲಿ ಇದು ನಿಜಾಮರ ವಶಕ್ಕೆ ಬಂತು. ೧೯೫೬ರಲ್ಲಿ ರಾಜ್ಯ ಪುನರ್ವಿಂಗಡನೆಯಾದಾಗ ಈಗಿರುವ ತಾಲೂಕುಗಳು ಮಾತ್ರ ಕರ್ನಾಟಕದಲ್ಲಿ ವಿಲೀನಗೊಂಡವು.
== ಧರ್ಮ ==
ಬೀದರ ಜಿಲ್ಲೆಯಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ, ಜೈನ್ ಮತ್ತು ನಾನಕ ಎಂಬ ಐದು ಪ್ರಮುಖ ಧರ್ಮಗಳಿವೆ.
ಬೀದರಿನ ಪೂರ್ವದಿಕ್ಕಿನಲ್ಲಿರುವ ದುಲ್ಹನ್ ದರ್ವಾಜದ ಮೂಲಕ ಕೋಟೆಯಿಂದ ಹೊರಬಂದು ಕೆಳಗಿಳಿಯುತ್ತಿದ್ದಂತೆ ಅಗ್ರಹಾರ ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಎಡಬದಿ ದಿಬ್ಬದ ಮೇಲೆ ಒಂದು ಅಷ್ಟಕೋನಾಕೃತಿಯ ಮುಸ್ಲಿಂ ಕಟ್ಟಡವೊಂದು ಕಾಣುತ್ತದೆ. ಅದು ಚೌಖಂಡಿ. ಚೌಖಂಡಿ ಎಂದರೆ ನಾಲ್ಕು ಅಂತಸ್ತುಗಳ ಕಟ್ಟಡ. ಆದರೆ ವಾಸ್ತವವಾಗಿ ಇಲ್ಲಿರುವುದು ಎರಡು ಅಂತಸ್ತುಗಳ ಕಟ್ಟಡ. ಈ ಕಟ್ಟಡದಲ್ಲಿ ಬಹಮನಿ ಸುಲ್ತಾನ ಅಹಮದ್ ಶಹಾನ ಆಹ್ವಾನದ ಮೇರೆಗೆ ಇರಾನಿನಿಂದ ಬಂದ ಇಸ್ಲಾಮೀ ಸಂತ ಹಜರತ್ ಖಲೀಲುಲ್ಲಾ ಮತ್ತವರ ಕುಟುಂಬವರ್ಗದವರನ್ನು ಸಮಾಧಿ ಮಾಡಲಾಗಿದೆ.
ದಿಬ್ಬದಿಂದ ಇಳಿದುಬಂದು ಅದೇ ರಸ್ತೆಯಲ್ಲಿ ಅಂದರೆ ಅಷ್ಟೂರು ದಾರಿಯಲ್ಲಿ ಒಂದು ಕಿಲೋಮೀಟರು ಮುಂದೆ ಹೋದರೆ ನಾಲ್ಕೈದು ದರ್ಗಾಗಳ ಸಮೂಹ ಇದೆ. ಇಲ್ಲಿರುವ ಒಂದು ದರ್ಗಾದಲ್ಲಿ ವಜ್ರಗಳಿಂದ ಅಲಂಕರಿಸಲ್ಪಟ್ಟ ಚಿತ್ರಗಳು ಇರುವ ಗೋರಿಯನ್ನು ನೋಡಬಹುದಾಗಿದೆ.
ಬೀದರ ಪಟ್ಟಣಕ್ಕೆ ಉತ್ತರಭಾಗದಲ್ಲಿರುವ ಮಂಗಳಪೇಟೆಯು ಒಂದು ಕ್ರೈಸ್ತ ಕ್ಷೇತ್ರವಾಗಿದ್ದು ಪ್ರತಿವರ್ಷ ಮೇ ತಿಂಗಳಲ್ಲಿ ಇಲ್ಲಿ ದೊಡ್ಡ ಜಾತ್ರೆ ನೆರೆಯುತ್ತದೆ. ಅದೇರೀತಿ ಭಾಲ್ಕಿಯಲ್ಲಿ ಪ್ರತಿವರ್ಷ ಬಾಲಯೇಸುಜಾತ್ರೆ ನಡೆಯುವುದುಂಟು. ಬೀದರ ಜಿಲ್ಲೆಯ ಔರಾದ, ಸಂತಪುರ, ಹಲಬರ್ಗಾ, ಜಲಸಂಗ್ವಿ, ತಾಳಮರಗಿ, ಹುಲಸೂರ, ಕವಡಿಯಾಳ, ಹುಮನಾಬಾದ ಮುಂತಾದೆಡೆಗಳಲ್ಲೂ ಚರ್ಚುಗಳನ್ನು ಕಾಣಬಹುದು.
ನರಸಿಂಹ ಜರನಿ ಕ್ಷೇತ್ರದಲ್ಲಿ ಇರುವ ಗವಿಯಲ್ಲಿ ನಡುಮಟ್ಟದ ನೀರಿನಲ್ಲಿ ಮೂವತ್ತು ಮೀಟರ್ ನಡೆದು ಬಂದರೆ, ನರಸಿಂಹನ ದರ್ಶನ ಪಡೆಯಬಹುದು.
ಬೀದರದಿಂದ ಕೆಳಕ್ಕೆ ಕಣಿವೆಯಲ್ಲಿರುವ ಝರಿಯೊಂದು ಹರಿಯುತ್ತಿದ್ದು ನಾನಕ್ ಝಿರಾ ಎಂಬ ಹೆಸರಿನಲ್ಲಿ ಅದು ಸಿಕ್ಕರಿಗೆ ಪವಿತ್ರ ತೀರ್ಥವೆನಿಸಿದೆ. ಇದು ಸಿಖ್ಖರ ಧರ್ಮಗುರುಗಳಾದ ಗುರುನಾನಕರು ತಮ್ಮ ಆಗಮನದಿಂದ ಪವಿತ್ರಗೊಳಿಸಿದ ಪುಣ್ಯಸ್ಥಳ.
[[ಶ್ರೀ ಮೈಲಾರ್ ಮಲ್ಲಣ್ಣ]] ದೇವಸ್ಥಾನ : ಬೀದರ-ಉದ್ಗಿರ್ ರಸ್ತೆಯಲ್ಲಿ ಸುಮಾರು ೧೫ ಕಿ ಮಿ ಬೀದರ್ ನಿಂದ ಶ್ರೀ ಕ್ಷೇತ್ರ ಮೈಲಾರ್ ಅಥವಾ ಖಾನಪುರ್ ಎಂಬ ಚಿಕ್ಕ ಹಳ್ಳಿಯಲ್ಲಿ ಶ್ರೀ ಮೈಲಾರ್ ಮಲ್ಲಣ್ಣ ದೇವಸ್ಥಾನ ಇದೆ.
ಈ ದೇವಸ್ಥಾನ ಇಡಿ ಉತ್ತರ ಕರ್ನಾಟಕದಲ್ಲಿ ಪ್ರಸಿದ್ದ ದೇವಸ್ಥಾನ, ಪ್ರತಿ ವರ್ಷ ಲಕ್ಷ ಲಕ್ಷ ಭಕ್ತದಿಗಳೇ ಬಂದು ಮಲ್ಲಣ್ಣ (ಶಿವನ ಉಗ್ರ ರೂಪ) ದರ್ಶನ ಪಡೆಯುತ್ತಾರೆ.
ಬೀದರ ಜಿಲ್ಲೆಯ ಇನ್ನೊ೦ದು ಪ್ರಮುಖ ಪಟ್ಟಣ ಹುಮ್ನಾಬಾದ ಇಲ್ಲಿರುವ ಮಾಣಿಕಪ್ರಭುಗಳ ಮಠ ಮತ್ತು ೧೭೨೫ರಲ್ಲಿ ನಿರ್ಮಿಸಲಾಗಿರುವ ವೀರಭದ್ರ ದೇವಸ್ಥಾನ ಮತ್ತು ಜಾತ್ರೆಗಳು ಪ್ರಮುಖವಾದುವು. ಬೀದರ್ ಜಿಲ್ಲೆಯ ಬಸವ ಕಲ್ಯಾಣ ಶರಣರ ತಪೋಭೂಮಿಯೆಂದೇ ಪ್ರಸಿದ್ಧವಾಗಿದೆ. [[ಬಸವಕಲ್ಯಾಣ]]ದಲ್ಲಿ ಅರಿವಿನ ಮನೆ, ಅನುಭವ ಮಂಟಪ, ಅಕ್ಕನಾಗಮ್ಮನ ಗವಿ, ಪರುಷಕಟ್ಟೆ, ಮಹಾಮನೆ, ತ್ರಿಪುರಾಂತಕ ಕೆರೆ ಮೊದಲಾಗಿ ಹಲವಾರು ಶರಣರ ಸ್ಥಳಗಳನ್ನು ಮತ್ತು ಸುಸ್ಥಿತಿಯಲ್ಲಿರುವ ಬಸವಕಲ್ಯಾಣ ಕೋಟೆಯನ್ನು ನೋಡಬಹುದಾಗಿದೆ. ಭಾಲ್ಕಿಯಲ್ಲಿ ಹಿರೇಮಠ ಸಂಸ್ಥಾನದ ಮಠ ಇದೆ.
== ಕರಕುಶಲ ಕಲೆ ==
[[ಚಿತ್ರ:Bidri-work-flower-vase-8.jpg | thumbnail|ಬಿದರಿ ಕಲೆ]]
ಬಿದರಿಕಲೆ ಪ್ರಪಂಚದಾದ್ಯಂತ ಖ್ಯಾತವಾಗಿರುವ ಬೀದರ ಕುಸುರಿ ಕಲೆ. ಈ ಕಲೆಯು ಪರ್ಶಿಯಾ ದೇಶದಿಂದ ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿಗೆ ಬಂದು ತದನಂತರ ಹೊಸ ರೂಪವನ್ನು ಪಡೆದುಕೊಂಡಿದೆ. ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು ಮಿಶ್ರಮಾಡಿ ಹೂಜಿ ಮುಂತಾದ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು ಅದರಲ್ಲಿ ಬೆಳ್ಳಿಯ ತಂತಿಯನ್ನು ಕೂರಿಸಿ ಹೊಳಪು ಕೊಡುತ್ತಾರೆ. ಈ ಬಿದರಿ ಕಲೆಗೆ ವಿದೇಶಗಳಲ್ಲೂ ಬಲು ಬೇಡಿಕೆಯಿದೆ.
.
*
==ಪ್ರವಾಸೋದ್ಯಮ==
ಬೀದರ ಬಹಮನಿ ಕಾಲದ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ. ಬಹುಮನಿ ಕಾಲದ ಶ್ರೀಮಂತ ವಾಸ್ತುಶಿಲ್ಪದ ಸ್ಮರಣಾರ್ಥವಾಗಿ ಇಂದಿಗೂ ನಿಂತಿದೆ ಮಹಾನ್ ಮಹಮೂದ್ ಗವಾನ್ ಅರೇಬಿಕ್ ವಿಶ್ವವಿದ್ಯಾಲಯದ ರಚನೆ. ನಗರದ ಪಕ್ಕದಲ್ಲಿರುವ ಬೀದರ ಕೋಟೆ ಭಾರತದಲ್ಲಿನ ಅತಿ ದೊಡ್ಡ ಕೋಟೆಗಳಲ್ಲಿ ಒಂದಾಗಿದೆ.
<gallery>
File:Panaromic Entrance View.jpg|ಬೀದರ ಕೋಟೆಯ ಪ್ರವೇಶ ದ್ವಾರದ ಪೆನೆರೋಮಿಕ್ ದೃಶ್ಯ
File:BidarMadarsa.jpg|ಅರೇಬಿಕ್ ವಿಶ್ವವಿದ್ಯಾಲಯ ಮಹಮೂದ್ ಗೌನ್
</gallery>
===ಆಕರ್ಷಣೆಯ ಸ್ಥಳಗಳು===
ಬೀದರ ನಗರದ ಪ್ರಸಿದ್ಧ ಸ್ಥಳಗಳಲ್ಲಿ ಪಾಪನಾಶ ದೇವಾಲಯ, ಮೈಲಾರ ಮಲ್ಲಣ್ಣಾ ಗುಡಿ, ನರಸಿಂಹ ಝರಿ ಮತ್ತು ನಾನಕ್ ಝರಿ ಪ್ರಖ್ಯಾತವಾಗಿವೆ.
ಕ್ರಿಸ್ತಶಕ ೧೪೩೨ರಲ್ಲಿ ನಿರ್ಮಾಣ ಪೂರ್ಣಗೊಂಡ ಬೀದರದ ಐತಿಹಾಸಿಕ ಕೋಟೆ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ. ಕೋಟೆಯಲ್ಲಿ ರಂಗೀನ ಮಹಲ್, ಗಗನ್ ಮಹಲ್, ಒಂದೇ ಕಂಬದ ಮಸೀದಿ, ದಿವಾನ್-ಇ-ಆಮ್, ಬೃಹತ್ ಫಿರಂಗಿಗಳು, ವಸ್ತು ಸಂಗ್ರಹಾಲಯ ಮೊದಲಾದವುಗಳನ್ನು ನೋಡಬಹುದು. ಕ್ರಿಸ್ತಶಕ ೧೪೭೨ರಲ್ಲಿ ನಿರ್ಮಾಣವಾದ ವಿಶ್ವಪ್ರಸಿದ್ಧವಾಗಿದ್ದ ಪ್ರಸಿದ್ಧ ಮಹಮದ್ ಗವಾನ್ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರ (ಮದರಸಾ)ದ ಅವಶೇಷವಾಗಿ ಉಳಿದಿರುವ ಗೋಪುರವು ದೆಹಲಿಯಲ್ಲಿರುವ ಕುತಬ್ ಮಿನಾರ್ ನಂತಿದೆ. ಚೌಬಾರಾ, ಹಬ್ಸಿ ಕೋಟ ದಾರಾ, ಕಾರಂಜಾ ಜಲಾಶಯ,ಜಲಸಂಗಿ ದೇವಸ್ಥಾನ, ವಿವಿಧ ಗಿಡಮೂಲಿಕೆಗಳ ದೇವಾಲಯದಂತಿರುವ ದೇವ-ದೇವ ವನ ಇವು ಇತರ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ.
[[ಚಿತ್ರ:Panaromic Entrance View.jpg | thumb|ಬೀದರ ಕೋಟೆ ವಿಹಂಗಮ ನೋಟ]]
* ಹಝರತ್ ಶಮಶುದ್ದೀನ್ ಅಬ್ದುಲ್ ಫತಾಹ್ ಶೇಖ್ ಮೊಹಮ್ಮದ್ ಮುಲ್ತಾನಿ ಆರ್ಎ (ಅಲ್-ಮರೂಫ್ ಮುಲ್ತಾನಿ ಬಾಶಾ), ಬೀದರ್. ಶಮಶುದ್ದೀನ್ ಕ್ವಾದ್ರಿ ಪೀಠವು ಮುಲ್ತಾನಿ ಬಾದ್ಶಾ ಎಂದು ಪ್ರಸಿದ್ಧಿಯಾಗಿದೆ.
* ಸೈಯದ್ ಷಾ ಬರ್ಹುದ್ದೀನ್ ಕಲೀಲುಲ್ಲ ಕಿರ್ಮಾನಿ ಅವರ ದರ್ಗಾ ಬೀದರ್ ನಲ್ಲಿದೆ. ಆದರೆ ಶಿಕಾನ್ (ಆರ್ಎ), ಬೀದರ್ ನ ಚೌಖಂಡಿನಲ್ಲಿದೆ. ಜನಪ್ರಿಯ ಬರೀದ್ ಷಾಹಿ ಗೋರಿಗಳು ಮತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಮಾಡಿರುವ ಸೆರೆಮನೆಗಳು ಇವೆ.
* ಗುರು ನಾನಕ್ ಝಿರ ಗುರುದ್ವಾರ
* ಶ್ರೀ ಮೈಲರ್ ಮಲ್ಲಣ್ಣ ದೇವಸ್ಥಾನ: ಮೈಲರ್ ಅಥವಾ ಖಾನಾಪುರ ಬೀದರ-ಉದ್ಗೀರ್ ರಸ್ತೆಯಲ್ಲಿ ಬೀದರ್ ನಿಂದ 15 ಕಿ ಸುಮಾರು ನೆಲೆಗೊಂಡಿದೆ. ಬ್ರಹ್ಮ ದೇವರಿಂದ ವರ ಪಡೆದ ಇಬ್ಬರು ಸೋದರ ರಾಕ್ಷಸರಾದ ಮಲ್ಲಾಸುರ ಮತ್ತು ಮಂಕಾಸುರರು ಅಮಾಯಕ ಜನರನ್ನು ಹಿಂಸಿಸುತ್ತಾ ಕೊಲ್ಲುತ್ತಿದ್ದರು. ಭಕ್ತರ ಆರ್ತನಾದಕ್ಕೆ ಮನಕರಗಿ ಪರಮೇಶ್ವರನು ಮೈಲರ್ ಮಲ್ಲಣ್ಣನ ರೂಪದಲ್ಲಿ ಬಂದು ಮಂಕಾಸುರನನ್ನು ಕೊಂದು ಮಲ್ಲಾಸುರನನ್ನು ಕ್ಷಮಿಸಿದನೆಂಬ ನಂಬಿಕೆಯಿದೆ. ಮಲ್ಲಣ್ಣ ಅಥವಾ ಖಾಂಡೋಬ ಅಥವಾ ಮೈಲರ್ ಲಿಂಗ ಈಶ್ವರನ ಉಗ್ರ ರೂಪವೆಂದು ನಂಬಲಾಗಿದೆ. ಈ ದೇವಾಲಯವು ಉತ್ತರ ಕರ್ನಾಟಕದಲ್ಲಿ ಬಹು ಪ್ರಸಿದ್ಧವಾಗಿದೆ ಮತ್ತು ಪ್ರತಿವರ್ಷ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಸಾವಿರಾರು ಭಕ್ತಾದಿಗಳನ್ನು ಆಕರ್ಷಿಸುತ್ತದೆ
* ನರಸಿಂಹ ಝರ್ನ (ಭಗವಾನ್ ನರಸಿಂಹ ದೇವಸ್ಥಾನ), ಪಾಪನಾಶನ (ಶಿವನ ದೇವಾಲಯ)
* ಬೀದರ ನಲ್ಲಿ ಬೀದರ್ ಕೋಟೆ, ನಯೀ ಕಮಾನ್ ( ಕೆಳಗುರುಳಿತ್ತು - ಈಗ ನಿರ್ಮಿಸಲಾಗುತ್ತಿದೆ), ಶುಕ್ರವಾರ ಮಸೀದಿ
* ಮಹಮ್ಮದ್ ಗವಾನ್ ಆಫ್ ಮದರಾಸ (ವಿಶ್ವವಿದ್ಯಾಲಯ)
* ಚೌಬಾರ (ಗಡಿಯಾರ ಗೋಪುರ), ಸ್ಥಳೀಯ ಇಸ್ಲಾಮಿಕ್ ಸಂತರ ಅನೇಕ ದರ್ಗಾಗಳು (ಸಮಾಧಿಗಳು) ಬೀದರ ನಲ್ಲಿವೆ.
* ಬಸವೇಶ್ವರ ದೇವಾಲಯ
* ಬಾರಿದ್ ಶಾಹಿ ಉದ್ಯಾನವನ
* ಮೊಹಮ್ಮದ್ ಗವಾನ್ ಸಮಾಧಿ
* ಕಲ್ಯಾಣಿ ಷರೀಫ್, 12 ನೇ ಶತಮಾನದ ಗುಹೆ
* ಕಲ್ಯಾಣ್ ಷರೀಫ್, ಕಲ್ಯಾಣ್ ಕೋಟೆ
* ಹಳೆಯ ನಗರದಲ್ಲಿ ಬಿದ್ರಿ ಕಲೆಯ ವಸ್ತುಗಳು
* ಸೇಂಟ್ ಪಾಲ್ ಮೆಥೋಡಿಸ್ಟ್ ಚರ್ಚ್
* ಮೊಳ್ಕೆರೆಯ ಮೊಳಿಗೆ ಮಾರಯ್ಯನ ಗುಹೆ ದೇವಾಲಯ
* ಪಾಪನಾಶ ದೇವಾಲಯ. ರಾವಣನನ್ನು ಸೋಲಿಸಿದ ನಂತರ ಲಂಕೆಯಿಂದ ಅಯೋಧ್ಯೆಗೆ ಬರುವ ದಾರಿಯಲ್ಲಿ ಶ್ರೀ ರಾಮ, ಈ ಸ್ಥಳಕ್ಕೆ ಭೇಟಿಯಿತ್ತಿದ್ದರಿಂದ ಒಬ್ಬ ಶಿವ ಭಕ್ತನನ್ನು ಕೊಂದ ಪಾಪವು ಪರಿಹಾರವಾಯಿತೆಂಬ ಕಾರಣಕ್ಕಾಗಿ ಆಗಿರುವ ದೇವಸ್ಥಾನ.
* ಬಸವಕಲ್ಯಾಣ. ಇದೇ ಸ್ಥಳದವರಾದ ಬಸವೇಶ್ವರ ಬಗ್ಗೆ ಮಾಹಿತಿಯನ್ನು ಮತ್ತು ಅವರಿಗೆ ಸಂಬಂಧಿಸಿದಂತಿರುವ ಅನೇಕ ಪವಿತ್ರ ಸ್ಥಳಗಳನ್ನು ಹೊಂದಿದೆ.
* ಬೀದರ ಕೋಟೆ. ೧೫ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಬೀದರ್ ಕೋಟೆ ಭಾರತದ ಅತ್ಯಂತ ಮಜಬೂತಾದ ಮತ್ತು ಅತಿದೊಡ್ಡ ಕೋಟೆಗಳಲ್ಲಿ ಒಂದಾಗಿತ್ತು.
* ಗುರುದ್ವಾರ. ನಾನಕ್ ಝೀರಾ ಸಾಹಿಬ್ ರವರ ಗುರುದ್ವಾರ ಸಿಖ್ ರ ಐತಿಹಾಸಿಕ ಪವಿತ್ರ ಸ್ಥಳ. ಭಾರತದಾದ್ಯಂತ ಸಿಖ್ ಸಮುದಾಯದ ನಡುವೆ ಜನಪ್ರಿಯವಾದ ಐತಿಹಾಸಿಕ ಗುರುದ್ವಾರಗಳಲ್ಲಿ ಒಂದು.
* ಮಾಣಿಕ್ ಪ್ರಭು ದೇವಾಲಯ. ಬೀದರ ನಗರದಿಂದ 53 ಕಿಮೀ ದೂರದಲ್ಲಿ ನೆಲೆಸಿದೆ, ಮಾಣಿಕ್ ಪ್ರಭು ದೇವಾಲಯ ಒಂದು ಅನನ್ಯ ವಾಸ್ತುಶಿಲ್ಪದ ಸೌಂದರ್ಯ ಮತ್ತು ಪ್ರಮುಖ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕೇಂದ್ರವಾಗಿದೆ. ಮಾಣಿಕ್ ಪ್ರಭು ದೇವಸ್ಥಾನವನ್ನು ಒಂದು ಸಂಜೀವನಿ ಸಮಾಧಿಯ ಮೇಲೆ ನಿರ್ಮಿಸಲಾಗಿದೆ. ಸಂತ ಶ್ರೀ ಸದ್ಗುರು ಮಾಣಿಕ್ ಪ್ರಭು ಮಹಾರಾಜ್ ಹಾಗೂ ಅವರ ಆಧ್ಯಾತ್ಮಿಕ ನಿಲುವು ಮತ್ತು ಪವಿತ್ರ ಉಪಸ್ಥಿತಿಯನ್ನು ಅವರ 6 ನೇ ಉತ್ತರಾಧಿಕಾರಿ ಶ್ರೀ ಸದ್ಗುರು ಧನ್ಯನ್ ರಾಜ ಮಾಣಿಕ್ ಪ್ರಭು ಮಹಾರಾಜ್ ನಿರ್ವಹಿಸುತ್ತಿದ್ದಾರೆ. ದೇವಾಲಯವು ಹಿಂದೂ ಮತ್ತು ಮುಸ್ಲಿಂ ಭಕ್ತರಿಬ್ಬರನ್ನೂ ಆಕರ್ಷಿಸುತ್ತದೆ. ದೇವಾಲಯದ ಆಡಳಿತವು 140 ವರ್ಷಗಳಿಂದ ಶ್ರೀ ಮಾಣಿಕ್ ಪ್ರಭು ಸಂಸ್ಥಾನದ ವತಿಯಿಂದ ನಡೆಸಲ್ಪಡುತ್ತಿದೆ. ಇದೇ ಸಂಸ್ಥಾನವು ಅನೇಕ ಸಾಮಾಜಿಕ ಮತ್ತು ದತ್ತಿ ಸಂಸ್ಥೆಗಳನ್ನೂ ನಡೆಸುತ್ತದೆ.
* ಔರಾದನಲ್ಲಿರುವ 10 ನೇ ಶತಮಾನದಲ್ಲಿ ನಿರ್ಮಿಸಲಾದ ಅಮರೇಶ್ವರ ದೇವಸ್ಥಾನ. ದೇವಾಲಯದ ಪ್ರವೇಶದ್ವಾರದಲ್ಲಿ ಎರಡು ಗಜಲಕ್ಷಿಯ ವಿಗ್ರಹಗಳೂ ಮತ್ತು ಒಂದು ಚಂದ್ರಶಿಲೆಯ ವೇದಿಕೆಯೂ ಇದೆ. ಅಂದರೆ ನಾವು ನಮ್ಮ ಎರಡೂ ಮಂಡಿಗಳನ್ನೂರಿ ಅಮರೇಶ್ವರನಿಗೆ ನಮಸ್ಕರಿಸಲು ಕಲ್ಲಿನ ವೇದಿಕೆ ನಿರ್ಮಿಸಲ್ಪಟ್ಟಿದೆ. ಗಜಲಕ್ಷ್ಮಿ ಮತ್ತು ಚಂದ್ರಶಿಲೆಯ ಶೈಲಿ 10 ನೇ ಶತಮಾನದ ವಾಸ್ತುಶಿಲ್ಪದಲ್ಲಿ ಕಂಡುಬಂದಿರುತ್ತದೆ.
==ಜನಸಂಖ್ಯೆ==
2011 ರಲ್ಲಿ ನಡೆದ ಭಾರತದ ಜನಗಣತಿಯ ಹಂಗಾಮಿ ವರದಿಯ ಪ್ರಕಾರ ಬೀದರ ಜಿಲ್ಲೆಯು 211.944 ಜನಸಂಖ್ಯೆಯನ್ನು ಹೊಂದಿದೆ; ಅದರಲ್ಲಿ ಪುರುಷರು ಮತ್ತು ಸ್ತ್ರೀಯರು ಕ್ರಮವಾಗಿ 109.435 ಮತ್ತು 102.509.ಬೀದರ್ ನಗರದ ಸರಾಸರಿ ಸಾಕ್ಷರತೆ ಶೇಕಡಾ 87,65 ಆಗಿದೆ. ಇದರಲ್ಲಿ ಪುರುಷರು ಮತ್ತು ಮಹಿಳೆಯರ ಸಾಕ್ಷರತೆ ಅನುಕ್ರಮವಾಗಿ ಶೇಕಡಾ 92,88 ಮತ್ತು 82,08. ಬೀದರ ನಗರದಲ್ಲಿ ಮಕ್ಕಳ ಒಟ್ಟು (0-6) ಸಂಖ್ಯೆ 2011 ರಂದು ನಡೆದ ಭಾರತ ಜನಗಣತಿ ವರದಿಯ ಪ್ರಕಾರ 25.077 ಇದೆ. 11.974 ಹುಡುಗಿಯರು ಮತ್ತು 13.103 ಹುಡುಗರು ಇದ್ದರು. ಹೆಣ್ಣು ಮಕ್ಕಳ ಲಿಂಗ ಅನುಪಾತವು 1000 ಗಂಡು ಮಕ್ಕಳಿಗೆ ಪ್ರತಿಯಾಗಿ 914 ಆಗಿದೆ.
ಕನ್ನಡ ಅಧಿಕೃತ ಭಾಷೆಯಾಗಿದೆ ಮತ್ತು ಬಹುಮತ ಸಂಖ್ಯೆಯ ಜನರು ಕನ್ನಡ ಮಾತನಾಡುತ್ತಾರೆ. ಹಾಗೆಯೇ ಇತರ ಭಾಷೆಗಳಾದ ಮರಾಠಿ, ಉರ್ದು ಹಿಂದಿ ಮತ್ತು ದಕ್ಕನಿ ಭಾಷೆಗಳನ್ನು ಕೂಡ ಗಮನಾರ್ಹ ಸಂಖ್ಯೆಯ ಜನರು ಮಾತನಾಡುತ್ತಾರೆ.
==ಶೈಕ್ಷಣಿಕ ಸಂಸ್ಥೆಗಳು==
* ರಾಷ್ಟ್ರೀಯ ಶಾಲಾ ಬೀದರ್
* ರಾಷ್ಟ್ರೀಯ ಸಂಯೋಜಿತ ಪದವಿ ಪೂರ್ವ ಕಾಲೇಜ್, ಬೀದರ
* ಗುರು ನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜು
* ಷಾಹೀನ್ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜ್, ಬೀದರ
* ಜವಾಹರ್ ನವೋದಯ ವಿದ್ಯಾಲಯ, ನಾರಾಯಣ್ ಪುರ್, ಬೀದರ
* ಕೇಂದ್ರೀಯ ವಿದ್ಯಾಲಯ ಬೀದರ
* ಏರ್ ಫೋರ್ಸ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್, ಬೀದರ
* ಸರ್ಕಾರಿ ಪಾಲಿಟೆಕ್ನಿಕ್, ಔರದ್ ಜಿಲ್ಲೆ. ಬೀದರ
* ನಿಟ್ಟೂರ್ ಪಾಲಿಟೆಕ್ನಿಕ್ ಕಾಲೇಜ್
* ಬೀದರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೀದರ
* ಬಿ ವಿ ಭೂಮರೆಡ್ಡಿ ಕಾಲೇಜ್
* ಮೆಥೋಡಿಸ್ಟ್ ಆರ್ಟ್ಸ್ ಪದವಿ ಕಾಲೇಜ್
* ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ಬೀದರ
* ಕರ್ನಾಟಕದ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜ್
* ನಾರ್ಮ ಫೆಡ್ರಿಚ್ ಹೈ ಸ್ಕೂಲ್
* ಎಸ್ಬಿ ಪಾಟೀಲ್ ದಂತ ಕಾಲೇಜು
* ಲಿಂಗರಾಜ್ ಅಪ್ಪಾ ಎಂಜಿನಿಯರಿಂಗ್ ಕಾಲೇಜು
* ಗುರು ನಾನಕ್ ಪಬ್ಲಿಕ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್
* ಗುರಯ್ಯ ಬಾಚಾ ಹೈ ಸ್ಕೂಲ್
* ಸರ್ಕಾರಿ ವೈದ್ಯಕೀಯ ಕಾಲೇಜು, ಬೀದರ
* ಗುರು ನಾನಕ್ ಪ್ರಥಮ ದರ್ಜೆ ವಿಜ್ಞಾನ ಕಾಲೇಜ್
* ಷಾಹೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಅಲ್ ಅಮೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಪರಿಮಳ ಹೈಸ್ಕೂಲ್ ಬೀದರ
* ಭೀಮಣ್ನ ಖಂಡ್ರೆ ಇನ್ ಸ್ಟ್ ಟ್ ಆಫ಼್ ಟೆಕ್ನೊಲೊಜಿ ಭಾಲ್ಕಿ ಜಿಲ್ಲೆ:ಬೀದರ್
* ಸೈನ್ಟ್ ಜೊಸೆಫ಼್ ಪದವಿ ಪೂವ ಕಾಲೇಜ್ ಬೀದರ್
==ಬಾಹ್ಯ ಕೊಂಡಿಗಳು==
* [http://www.hostkingdom.net/india.html#Bidar ಬೀದರ ನ ಸುಲ್ತಾನರ ಪಟ್ಟಿ] {{Webarchive|url=https://web.archive.org/web/20070629153707/http://www.hostkingdom.net/india.html#Bidar |date=2007-06-29 }}
* [http://bidar.nic.in/ ಜಿಲ್ಲೆಯ ಅಧಿಕೃತ ವೆಬ್ಸೈಟ್] {{Webarchive|url=https://web.archive.org/web/20110623234154/http://www.bidar.nic.in/ |date=2011-06-23 }}
* [http://www.bidarcity.gov.in/official ಬೀದರ ಸಿಟಿ ಮುನ್ಸಿಪಲ್ ಕೌನ್ಸಿಲ್ ವೆಬ್ಸೈಟ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* [http://www.bidartourism.com/ ಬೀದರ ಪ್ರವಾಸೋದ್ಯಮ ವೆಬ್ಸೈಟ್] {{Webarchive|url=https://web.archive.org/web/20210119155034/https://bidartourism.com/ |date=2021-01-19 }}
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&ll=17.923801,77.527084&spn=0.009269,0.013754&t=h&z=16 Google Maps ನಲ್ಲಿ ಬೀದರ ಕೋಟೆ]
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&t=h&ll=17.921117,77.528265&spn=0.004635,0.006877&z=17 Google Maps ನಲ್ಲಿ ಬೀದರ]
ಬೀದರ
{{ಕರ್ನಾಟಕದ_ಜಿಲ್ಲೆಗಳು}}
[[ವರ್ಗ:ಹಿಂದಿನ ಭಾರತದ ರಾಜಧಾನಿ ನಗರಗಳು]]
[[ವರ್ಗ:ಕರ್ನಾಟಕದಲ್ಲಿನ ಪ್ರವಾಸೋದ್ಯಮ]]
jxxtvt1i0eyfnp2hfla353qfrzvs041
1108894
1108892
2022-07-24T17:25:46Z
ಮಚ್ಚೇಂದ್ರ ಅಣಕಲ್
66275
wikitext
text/x-wiki
{{mergeto| [[ಬೀದರ ಜಿಲ್ಲೆ]]}}
{{Infobox settlement
| name = ಬೀದರ
| other_name =
| nickname =
| settlement_type = city
| image_skyline = Entrance to the Bidar Fort.JPG
| image_alt =
| image_caption = Entrance to the [[Bidar Fort]]
| pushpin_map = India Karnataka
| pushpin_label_position =
| pushpin_map_alt =
| pushpin_map_caption =
| latd = 17.915
| latm =
| lats =
| latNS = N
| longd = 77.519
| longm =
| longs =
| longEW = E
| coordinates_display = inline,title
| subdivision_type = Country
| subdivision_name = India
| subdivision_type1 = [[States and territories of India|State]]
| subdivision_name1 = Karnataka
| subdivision_type2 = [[List of regions of India|Region]]
| subdivision_name2 = [[Bayaluseeme]]
| subdivision_type3 = District
| subdivision_name3 = [[Bidar district|Bidar]]
| established_title = <!-- Established -->
| established_date =
| founder =
| named_for =
| government_type =
| governing_body =
| leader_title = [[Deputy Commissioner]]
| leader_name = Dr. PC Jaffer IAS
| unit_pref = Metric
| area_footnotes =
| area_rank =
| area_total_km2 = 43
| elevation_footnotes =
| elevation_m = 614
| population_total = 170204
| population_as_of =
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[Kannada]]
| timezone1 = IST
| utc_offset1 = +5:30
| postal_code_type = [[Postal Index Number|PIN]]
| postal_code = 585 401
| area_code_type = Telephone code
| area_code = 91 8482
| registration_plate = KA38
| website = {{URL|www.bidarcity.gov.in}}
| footnotes =
}}
'''ಬೀದರ''' ಭಾರತದ ಕರ್ನಾಟಕ ರಾಜ್ಯದ ಒಂದು ನಗರ. ಬೀದರ ಕರ್ನಾಟಕದ ಈಶ್ಯಾನ್ಯಕ್ಕೆ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಇದೆ. ಜಿಲ್ಲಾ ಕೇಂದ್ರವಾದ ಬೀದರ ತನ್ನ ಭೌಗೋಳಿಕ ಗಡಿಯನ್ನು ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳೊಂದಿಗೆ ಹಂಚಿಕೊಂಡಿದೆ ಮತ್ತು '''ಬೀದರ ಕರ್ನಾಟಕ ರಾಜ್ಯದ ಮುಕುಟ''' ಎಂದು ಕೂಡ ಕರೆಯಲ್ಪಡುತ್ತದೆ.
ಬೀದರ ನಗರ ತನ್ನ ’ಬಿದ್ರಿ’ ಕರಕುಶಲ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಮಂಜೀರಾ ನದಿ ಬೀದರ್ ಜಿಲ್ಲೆಗೆ ಕುಡಿಯುವ ನೀರನ್ನು ಪೂರೈಸುವ ಪ್ರಮುಖ ನದಿಗಳಲ್ಲಿ ಒಂದಾಗಿದೆ.
ಇತ್ತೀಚೆಗೆ ಬೀದರ ಭಾರತದ 22 ನೇ ಸ್ವಚ್ಛನಗರ ಮತ್ತು ಕರ್ನಾಟಕ ರಾಜ್ಯದ ೫ನೇ ಸ್ವಚ್ಛ ನಗರವೆಂಬ ಸ್ಥಾನ ಪಡೆದುಕೊಂಡು ಹೆಗ್ಗಳಿಕೆಗೆ ಪಾತ್ರವಾಗಿದೆ.
'''ಬೀದರ''' - [[ಕರ್ನಾಟಕ]] ರಾಜ್ಯದ ಉತ್ತರ ತುದಿಯಲ್ಲಿರುವ ಜಿಲ್ಲೆ. ಬೀದರ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. [[ಭಾಲ್ಕಿ]], [[ಹುಮನಾಬಾದ್]], ಬೀದರ್, [[ಬಸವಕಲ್ಯಾಣ]] ಮತ್ತು [[ಔರಾದ]] ತಾಲೂಕುಗಳ ೬೨೨ ಹಳ್ಳಿಗಳು ಈ ಜಿಲ್ಲೆಯಲ್ಲಿವೆ. ಬೀದರ್ ಜಿಲ್ಲೆಯು ಸಾಂಸ್ಕೃತಿಕವಾಗಿ ಕರ್ನಾಟಕದ ಅತ್ಯಂತ ಪ್ರಮುಖ ಜಿಲ್ಲೆಗಳಲ್ಲೊಂದು. ಹಿಂದೆ ಬೀದರ್ ಜಿಲ್ಲೆಯು [[ಬಿಜಾಪುರ]]ದ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿತ್ತು. ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಬೀದರ್, [[ಬಿಜಾಪುರ]], ಗೋಲ್ಕೊಂಡ, [[ಗುಲ್ಬರ್ಗಾ]] ಮತ್ತು ಬಿರಾರ್ ಸಂಸ್ಥಾನಗಳೂ ಸೇರಿದ್ದವು ಎಂಬುದನ್ನು ಗಮನಿಸಬಹುದು. ಬೀದರ ಜಿಲ್ಲೆಯು [[ಬಸವಕಲ್ಯಾಣ]]ದಿಂದ ಉಗಮಿಸಿದ ಶರಣರ ಸಾಂಸ್ಕೃತಿಕ ಕ್ರಾಂತಿಯನ್ನೂ ಕಂಡಿದೆ. [[ಬಸವಕಲ್ಯಾಣ]]ದಲ್ಲಿ ಜನಿಸಿದ ಶೈವ ಸಂಸ್ಕೃತಿಯು ವಿಶ್ವಾದ್ಯಂತ ಪಸರಿಸಿ, ನಮ್ಮ ರಾಜ್ಯಕ್ಕೆ ಈಗಿರುವ ವಿಶೇಷ ಮಹತ್ವವನ್ನು ತಂದಿದೆ. ಬೀದರ್ ನಗರದಲ್ಲಿರುವ ವಾಯುಪಡೆ ತರಬೇತಿ ಕೇಂದ್ರವು ಆಗಸದಲ್ಲಿ ತ್ರಿವರ್ಣ ಚಿಮ್ಮುತ್ತಾ ವಿವಿಧ ಕಸರತ್ತು ಪ್ರದರ್ಶಿಸುವ ಸೂರ್ಯಕಿರಣ ವೈಮಾನಿಕ ತಂಡದಿಂದ ಪ್ರಸಿದ್ಧವಾಗಿದೆ. ಪ್ರಸ್ತುತ ಇಲ್ಲಿ ಬ್ರಿಟನ್ನಿನ ಹಾಕ್ ವಿಮಾನಗಳ ಪ್ರಾಯೋಗಿಕ ತರಬೇತಿ ನಡೆದಿದೆ. ಜಿಲ್ಲೆಯ [[ಭಾಲ್ಕಿ]] ಪಟ್ಟಣವು ದಲಿತೋದ್ದಾರ ಹಾಗೂ ಕನ್ನಡಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಶತಾಯುಷಿ ಡಾ.ಚೆನ್ನಬಸವ ಪಟ್ಟದ್ದೇವರಿಂದಾಗಿ ಪ್ರಖ್ಯಾತವಾಗಿದೆ
== ಬೀದರ ಮೂಲದ ಸಾಹಿತಿಗಳು==
* ಪ್ರೊ.ಭಾಲಚಂದ್ರ ಜಯಶೆಟ್ಟಿ.
* ವಿ.ರಾ.ಚಾಂಬಾಳ
* ಡಾ.ಕಾಶಿನಾಥ ಅಂಬಲಗೆ
* ಆರ್.ಕೆ.ಹುಡಗಿ
* ಕ್ಷಿತಿಜ್ ಬೀದರ
* ಡಾ. ವಿಜಯಶ್ರೀ ಸಬರದ
* ಡಾ.ನೀಲಾಂಬಿಕಾ ಶೇರಿಕಾರ
* ಡಾ.ಕಲ್ಯಾಣಮ್ಮ ಲಂಗೋಟಿ
* ಮುಡಬಿ ಗುಂಡೆರಾವ
* ಕೆ.ನೀಲಾ
* ಕಾವ್ಯಶ್ರೀ ಮಹಾಗಾಂವಕರ್
* ಡಾ.ಇಂದುಮತಿ ಪಾಟೀಲ್
* ಡಾ.ಶಾಂತಾ ಅಷ್ಟಾಗಿ
* ಜ್ಯೋತಿ ಡಿ.ಬೊಮ್ಮಾ
* ಅನುಪಮಾ ಗು.ಅಪಗುಂಡೆ
* ರಶ್ಮಿ ಎಸ್.
* ಎಸ್.ಕೆ.ಕಿನ್ನಿ.
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
== ಬೀದರ ಜಿಲ್ಲೆಗೆ ಅನ್ಯ ರಾಜ್ಯಗಳಿಂದ ವಲಸೆ ಬಂದ ಸಾಹಿತಿಗಳು==
* ಡಾ.ಜಯದೇವಿ ತಾಯಿ ಲಿಗಾಡೆ ( ಮಹಾರಾಷ್ಟ್ರ)
* ಮಾಣಿಕರಾವ ಧನಾಶ್ರೀ (ತೆಲಂಗಾಣ)
* ದಿ.ಚನ್ನಯ್ಯ ಸ್ವಾಮಿ ಹೀರೆಮಠ (ತೆಲಂಗಾಣ)
* ಪೂಜ್ಯ ಶ್ರೀ ಜಗದ್ಗುರು ಮ.ನಿ.ಪ್ರ.ಶಿವಯೋಗಿಶ್ವರ ( ತೆಲಂಗಾಣ)
* ಪೂಜ್ಯ. ಶ್ರೀ. ಡಾ.ಬಸವಲಿಂಗ ಪಟ್ಟದೇವರು (ತೆಲಂಗಾಣ)
* ಡಾ.ಎಂ.ಜಿ.ದೇಶಪಾಂಡೆ (ತೆಲಂಗಾಣ)
* ರಘುನಾಥ ಹಡಪದ (ತೆಲಂಗಾಣ)
* ಗುರುನಾಥ ಗಡ್ಡೆ (ತೆಲಂಗಾಣ)
* ಪರಮ.ಪೂಜ್ಯ ಶ್ರೀ ಡಾ.ಈಶ್ವರಾನಂದ ಸ್ವಾಮಿಜಿ ( ಮಹಾರಾಷ್ಟ್ರ)
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
== ಬೀದರ ಜಿಲ್ಲೆಗೆ ಅನ್ಯ ಜಿಲ್ಲೆಗಳಿಂದ ವಲಸೆ ಬಂದ ಸಾಹಿತಿಗಳು==
* ಲಿಂ.ಪೂಜ್ಯ.ಶ್ರೀ.ಸಿ.ಜಿ.ಸ್ವಾಮಿಗಳು (ಕಲಬುರಗಿ)
* ಪಂಚಾಕ್ಷರಿ ಪುಣ್ಯಶೆಟ್ಟಿ
* ಪರಮ ಪೂಜ್ಯ ಡಾ.ಶಿವಕುಮಾರ ಮಹಾಸ್ವಾಮಿಗಳು ( ವಿಜಯಪುರ)
* ದಿ.ವೀರೇಂದ್ರ ಸಿಂಪಿ (ಬಿಜಾಪೂರ)
* ಮಾನಶೆಟ್ಟಿ ಬೆಳಕೇರಿ (ಕಲಬುರಗಿ)
* ಪಂಚಾಕ್ಷರಿ ಜಿ.ಹೀರೆಮಠ (ಬಿಜಾಪುರ)
* ಎಸ್.ಬಿ.ಕುಚಬಾಳ (ಬಿಜಾಪುರ)
* ಪೂಜ್ಯ ಶ್ರೀ ಮ.ನಿ.ಪ್ರ.ಶಿವಾನಂದ ಮಹಾಸ್ವಾಮಿಗಳು (ಬಾಗಲಕೋಟೆ)
* ಡಾ.ಸೋಮನಾಥ ಯಾಳವಾರ (ಬಿಜಾಪುರ)
* ವೀರಣ್ಣ ಕುಂಬಾರ (ಕಲಬುರಗಿ)
* ಅರುಂಧತಿ ಚಾಂದಕವಠೆ (ಕೊಪ್ಪಳ)
* ಭಾರತಿ ವಸ್ತ್ರದ (ವಿಜಯಪುರ)
* ರಜಿಯಾ ಬಳಬಟ್ಟಿ (ಬಾಗಲಕೋಟೆ)
* ಗೋಪಾಲಕೃಷ್ಣ ವಂಡ್ಸೆ (ಉಡುಪಿ.)
* ಕರುಣಾ ಸಲಗರ (ಕಲಬುರಗಿ)
* ಮಲ್ಲಿನಾಥ ಚಿಂಚೋಳಿ (ಕಲಬುರಗಿ)
* ಬಸವರಾಜ ದಯಾಸಾಗರ (ವಿಜಯಪುರ)
* ಡಾ.ಗವಿಸಿದ್ದಪ್ಪ ಎಚ್.ಪಾಟೀಲ್ (ಕೊಪ್ಪಳ)
* ಡಾ.ರಾಮಚಂದ್ರ ಗಣಾಪೂರ ( ಕಲಬುರಗಿ)
* ಡಾ.ನಿಜಲಿಂಗ ಆರ್.ರಗಟೆ (ಕಲಬುರಗಿ)
* ಮಹಾಂತೇಶ ಕುಂಬಾರ ( ಕಲಬುರಗಿ)
* ಉಮೇಶ ಬಾಬು ಮಠದ (ಬಳ್ಳಾರಿ)
* ಗವಿಸಿದ್ದ ಹೊಸಮನಿ (ಕೊಪ್ಪಳ)
* ಡಾ.ಶ್ರೇಯಾ ಯಶಪಾಲ್ ಮಹಿಂದ್ರಕರ್ (ಬಳ್ಳಾರಿ)
* ಪೂಜ್ಯ ಶ್ರೀ ಬಸವಪ್ರಭು ಸ್ವಾಮಿಗಳು
* ರಮೇಶ ಹನುಮಂತ ಬಡಿಗೇರ (ಬೆಳಗಾವಿ)
ಕೃಪೆ: '
== ಬೀದರ ಹೊರನಾಡ ಸಾಹಿತಿಗಳ ಹೆಸರುಗಳು==
* ಡಾ.ತಾತ್ಯೆರಾವ ಕಾಂಬಳೆ (ಹೈದರಾಬಾದ್)
* ಮಾಣಿಕರಾವ ಬಿರಾದಾರ (ಲಾತೂರ್ ಜಿಲ್ಲೆ)
* ಡಾ.ಮಲ್ಲಿಕಾರ್ಜುನ ಎ.ಭಂಡೆ (ಲಾತೂರ್ ಜಿಲ್ಲೆ)
* ಪೂಜ್ಯ ಶ್ರೀ ಕರುಣಾದೇವಿ ತಾಯಿ (ಶ್ರೀಶೈಲ)
* ಎಂ.ಜಯವಂತ ಜ್ಯೋತಿ (ಮುಂಬೈ)
* ಡಾ.ಗುರುಲಿಂಗಪ್ಪ ಧಬಾಲೆ (ಸೋಲಾಪುರ)
* ಡಾ.ಧನರಾಜ ಧರಂಪುರ (ಹೈದರಾಬಾದ್)
* ಡಾ.ರಮೇಶ ಮೂಲಗೆ (ಉದಗಿರ ಮಹಾರಾಷ್ಟ್ರ)
* ಸರ್ವಮಂಗಳಾ ಜಯಶೆಟ್ಟಿ (ಇಂಗ್ಲೆಂಡ್)
* ಧಮೇಂದ್ರ ಪೂಜಾರಿ (ಹೈದರಾಬಾದ್)
* ಪ್ರೊ.ರವಿ ಠಮಕೆ (ಮುಂಬೈ)
* ಡಾ.ಅಮರ ಸೋಲಪುರೆ (ಮುಂಬಯಿ)
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
== ಬೀದರ ತಾಲೂಕಿನ ಸಾಹಿತಿಗಳ ಹೆಸರು ==
* ಶ್ರೀ. ವೇ.ಶಾಂತಲಿಂಗಸ್ವಾಮಿ.
* ದಿ.ಬಸವರಾಜ ಹದನೂರ.
* ಕಂಟೆಪ್ಪ ಟಿ.
* ದಿ.ಬಿ.ಆರ್.ಕೊಂಡಾ.
* ಎಂ.ಜಿ.ಗಂಗನಪಳ್ಳಿ.
* ಶಶಿಕಲಾ ಗಿರಿ.
* ಕಲಾವತಿ ಬಿರಾದಾರ.
* ಶಿರೋಮಣಿ ತಾರೆ.
* ಇಂದುಮತಿ ಬಂಡಿ.
* ವಿದ್ಯಾ ಶೀತಲ
* ದಯಾಮಣಿ ರಾಜಪ್ಪ.
* ದಿ.ಈಶ್ವರ ಕರುಣಾ ಸಾಗರ.
* ಸೂರ್ಯಕಾಂತ ನಿನ್ನೇಕರ್
* ಡಾ.ವಜ್ರಾ ಪಾಟೀಲ್.
* ಶಿವಕುಮಾರ ನಾಗವಾರ.
* ಗಂಧರ್ವ ಸೇನಾ
* ಶಂಭುಲಿಂಗ ವಾಲ್ದೊಡ್ಡಿ.
* ಮಾಣಿಕರಾವ ಚಿಲ್ಲರ್ಗಿ
* ಕಲ್ಯಾಣರಾವ ದಾವಣಗಾವೆ
* ಡಾ.ಸಿ.ಎಸ್. ಪಾಟೀಲ್.
* ಶ್ರೀನಿವಾಸ ಕುಲಕರ್ಣಿ.
* ಪೂಜ್ಯ.ಅಕ್ಕ ಅನ್ನಪೂರ್ಣ ತಾಯಿ
* ರೂಪಾ ಪಾಟೀಲ್
* ಬುದ್ದದೇವಿ ಸಂಗಮ್
23. ಕಂಟೆಪ್ಪ ಗುಮ್ಮೆ
24. ನಾಗೇಂದ್ರ ದಂಡೆ.
25. ಡಾ.ಜಗನ್ನಾಥ ಹೆಬ್ಬಾಳೆ.
26. ಮುರಲಿನಾಥ ಜಿ.ಮೇತ್ರೆ
27. ಡಾ.ಗಂಗಾಂಬಿಕೆ ಪಾಟೀಲ್.
28. ರಮೇಶ ವಾಘಮಾರೆ
29. ಬಸವರಾಜ ಮಯೂರ.
30. ಪ್ರೊ.ಅಶೋಕ ಎ.ಬಿ.
31. ಶಂಕರ ಚೊಂಡಿ
32. ಸುಮನ್ ಹೆಬ್ಬಾಳಕರ್
33. ಸುಭಾಸ ನೇಳಗೆ.
34. ಜಗನ್ನಾಥ ಕಮಲಾಪೂರೆ.
35. ಕಸ್ತೂರಿ ಎಸ್.ಪಟಪಳ್ಳಿ.
36. ಕುಸುಮಾ ಹತ್ಯಾಳ
37. ಓಂ.ಪ್ರಕಾಶ ದಡ್ಡೆ.
38. ಡಾ.ಜಗದೇವಿ ತಿಬಶೆಟ್ಟಿ
39. ಜಯಶ್ರೀ ಪ್ರಕಾಶ ಸುಕಾಲೆ
40. ಡಾ.ಶಾಮರಾವ ನೆಲವಾಡೆ
41. ನಾಗಮೂರ್ತಿ ಜಿ.ಪಾಂಚಾಳ
42. ವಿದ್ಯಾವತಿ ಎಸ್. ಹಿರೇಮಠ
43. ವಿಜಯಲಕ್ಷ್ಮೀ ಕೌಟಗೆ
44. ಶೈಲಜಾ ಹುಡಗೆ
45.ಡಾ.ಸಂಜೀವಕುಮಾರ
ಅತಿವಾಳೆ.
46. ಡಾ.ನಾಗಶೆಟ್ಟಿ ಪಾಟೀಲ್
ಎಂ.ಗಾದಗಿ
47. ಚಂದ್ರಕಲಾ ಜೆ.ಬಡಿಗೇರ
48. ವಿನೋದಕುಮಾರ ಹೊನ್ನಾ.
49. ಡಾ.ರಾಜಕುಮಾರ ಹೆಬ್ಬಾಳೆ.
50. ಗಿರಿಜಾ ಧರ್ಮರೆಡ್ಡಿ.
51. ಜಗನ್ನಾಥ ಪನಸಾಳೆ.
52. ವೀಣಾ ಜಲಾದೆ.
53. ಪ್ರೇಮಾ ಹೂಗಾರ.
54. ಡಾ.ಮಹಾದೇವಿ ಹೆಬ್ಬಾಳೆ.
55. ಸಿದ್ದಮ್ಮಾ ಸಂಗ್ರಾಮ
ಬಸವಣ್ಣನೋರ್.
56. ವೀರಶೆಟ್ಟಿ ಸಂಗ್ರಾಮ್.
57. ವಿಜಯಲಕ್ಷ್ಮಿ ಗೌತಮಕರ್.
58. ರಾಜಹಂಸ
59. ಕಪಿಲ ಹುಮನಾಬಾದೆ.
60.ರಾಮ ಪವಾರ.
61. ಕು.ವಚನ ಶ್ರೀ.
<nowiki>== ಬೀದರ ಹೊರನಾಡ ಸಾಹಿತಿಗಳ ಹೆಸರುಗಳು==</nowiki>
ಕೃಪೆ : 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ ' ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.
ಲೇಖಕರು:- ಮಚ್ಚೇಂದ್ರ ಪಿ ಅಣಕಲ್.
==ಭೌಗೋಲಿಕ ವಿವರಗಳು==
ಬೀದರ ನಗರ ಸುಮಾರು 615 ಮೀಟರ್ (2017 ಅಡಿ) ಒಂದು ಸರಾಸರಿ ಉನ್ನತಿಯನ್ನು ಹೊಂದಿದೆ.ಬೀದರ ನಗರದ ಹಳೆಯ ಹೆಸರು ’ಮೊಹಮ್ಮದಾಬಾದ್’. ಬೀದರ ಜಿಲ್ಲೆಯಾದ್ಯಂತ ಸರಾಸರಿ ವರ್ಷ ಪೂರ್ತಿ ಇರುವ ತನ್ನ ಬಿಗಿಯಾದ ಹಾಗೂ ಬಲವಾದ ಹವಾಮಾನದಿಂದ ಪ್ರಾಯೋಗಿಕವಾಗಿಯೂ, ಆಕರ್ಷಕವಾಗಿಯೂ ಮನೋಹರ ನಗರವೆಂದು ಪ್ರಸಿದ್ಧಿಯಾಗಿದೆ. ಏಪ್ರಿಲ್ ಮತ್ತು ಮೇ ಬೇಸಿಗೆ ತಿಂಗಳುಗಳಾದರೂ ಕೂಡ ಈ ಬಿಸಿ ಹವಾಮಾನದ ಅವಧಿಯಲ್ಲಿ, ಶಾಖ ಹೆಚ್ಚಾದಾಗ ಹಠಾತ್ತಾಗಿ ಸುರಿಯುವ ಅಬ್ಬರದ ವರ್ಷಧಾರೆಯಿಂದ ಬಿಸಿಯ ತಾಪ ಕಡಿಮೆಯಾಗಿ ಬಿಡುತ್ತದೆ. ಜೂನ್ ತಿಂಗಳ ಆರಭದಲ್ಲೇ ನೈಋತ್ಯ ಮುಂಗಾರು ತನ್ನ ಪೂರ್ಣ ಮನೋಹರತೆಯೊಂದಿಗೂ ಮತ್ತು ತಂಪಾದ ಹವೆಯೊಂದಿಗೂ ಹವಾಮಾನವನ್ನು ಜೊತೆ ಹೊಂದಿಸಿಕೊಂಡು ಜಿಲ್ಲೆಗೆ ತನ್ನ ಎಂದಿನ ಬಿಗಿಯಾದ ಆಹ್ಲಾದಕರವಾದ ಹವಾಮಾನದ ವೈಭವವನ್ನು ಮರಳಿ ಹೊಂದಿಸಿಬಿಡುತ್ತದೆ. ಇಲ್ಲಿ ಶೀತ ಹವಾಮಾನ ಎಂದಿಗೂ ಅತಿ ತಂಪಾಗಿ ಇರುವುದಿಲ್ಲ ಮತ್ತು ಮಳೆಯೂ ಎಂದಿಗೂ ಅತಿಯಾಗಿರುವುದಿಲ್ಲ. ಆದರೆ ಅದರಲ್ಲಿರುವ ವಿಪರೀತ ಬದಲಾವಣೆಗಳ ಲಕ್ಷಣವೇ ಜಲಕ್ಷಾಮಕ್ಕೂ ಮತ್ತು ದೇಹಾಲಸ್ಯಕ್ಕೂ ಕಾರಣವಾಗಿದೆ. ಬೀದರ್ ಜಿಲ್ಲೆಯ ಒಂದು ಮುಖ್ಯವಾದ ಮೋಡಿಯ ಅಂಶವೆಂದರೆ, ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲಿಯೂ ಬೆಚ್ಚಿ ಬೀಳಿಸುವಂತಹ ಇತಿಹಾಸದ ಸ್ಮಾರಕಗಳು, ದಂತಕಥೆಗಳು, ಸುಂದರವಾದ ರಾಜಕುಮಾರಿಯರ ಪ್ರೇಮ ಕಥೆಯಗಳು, ಮರೆತು ಹೋದ ದೀರ್ಘ ಕದನಗಳ ವಿವರಗಳು, ಹಗೆತನದ ಕಥೆಗಳು ಮತ್ತು ಮಿಲಿಟರಿ ಸಾಹಸಿಗಳು ತುಂಬಿರುವುದು. ಮಧ್ಯಯುಗದ ಹಿಂದೂ ಧರ್ಮದ ಅಡೆಪಾಯವನ್ನು ಮತ್ತು ಅಸ್ತಿತ್ವವನ್ನು ನಡುಗಿಸಿದ ಸಾಮಾಜಿಕ ಸುಧಾರಣಾ ಚಳುವಳಿಗಳಿಗಳು ಕೂಡ ಬೀದರ್ ಜಿಲ್ಲೆಯ ಮುಖ್ಯ ಆಕರ್ಷಣೆಗಳಲ್ಲೊಂದು.
ಬೀದರ ಜಿಲ್ಲೆಯ ಇಂದಿನ ಒಳಹರವಿನ ಒಟ್ಟು ಭೂಮಿಯು 5448 ಚದರ ಕಿಲೋಮೀಟರ್ ನಷ್ಟು ವಿಸ್ತಾರದಲ್ಲಿ 17 O 35 !! ಮತ್ತು 18 o 25 !! ಉತ್ತರ ಅಕ್ಷಾಂಶದಲ್ಲಿ ಮತ್ತು 760 42 !! ನಿಮಿಷಗಳು ಮತ್ತು 770 39! ಪೂರ್ವ ರೇಖಾಂಶದಲ್ಲಿ ಆಂಧ್ರಪ್ರದೇಶದ ನಿಜಾಮಾಬಾದ್ ಮತ್ತು ಮೇಡಕ್ ಜಿಲ್ಲೆಗಳೊಂದಿಗೂ ಪಶ್ಚಿಮಕ್ಕೆ ಮಹಾರಾಷ್ಟ್ರದ [[ನಾಂದೇಡ್]] ಮತ್ತು ಒಸಾಮಾಬಾದ್ ಜಿಲ್ಲೆಗಳೊಂದಿಗೂ ಹೊಂದಿಕೊಂಡಿದೆ. ದಕ್ಷಿಣದಲ್ಲಿ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯು ನೆಲೆಗೊಂಡಿದೆ. ಡೆಕ್ಕನ್ ಇತಿಹಾಸದಲ್ಲಿ ಹಿಂದಿನ ಸುಪ್ರಸಿಧ್ಧ ಸ್ಥಾನವನ್ನು ಬೀದರ ಹೊಂದಿತ್ತು. ಆದರೆ ಪ್ರಸ್ತುತದಲ್ಲಿ ಇದು ಶತಮಾನಗಳ ನಿರ್ಲಕ್ಷ್ಯದ ಮತ್ತು ನಾಶವಾದ ಚಿತ್ರಣವನ್ನು ಒದಗಿಸುತ್ತದೆ.
ಭೌಗೋಳಿಕವಾಗಿ ಬೀದರ ಜಿಲ್ಲೆಯು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ೧೭.೯° ಉತ್ತರ ಮತ್ತು ೭೭.೫೫° ಪೂರ್ವದಲ್ಲಿದೆ. ಇದು ದಖನ್ ಪ್ರಸ್ಥಭೂಮಿಯ ಒಂದು ಭಾಗ. ಹೆಚ್ಚು ಬೆಟ್ಟಗುಡ್ಡಗಳಿಲ್ಲದೆ ವಿಶಾಲ ಮಟ್ಟಸಪ್ರದೇಶಗಳಿಂದ ಕೂಡಿದೆ. ಸಮುದ್ರಮಟ್ಟದಿಂದ ೬೧೪ ಮೀಟರು ಎತ್ತರದಲ್ಲಿರುವ ಈ ಜಿಲ್ಲೆಯ ಹವೆ ಹಿತಕರವಾಗಿದೆ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ ೯೦೭.೫ ಮಿಮೀ. ಔರಾದ ಹಾಗೂ ಭಾಲ್ಕಿಗಳು ಕಪ್ಪು ಮಣ್ಣಿನ ನೆಲ ಹೊಂದಿವೆ. ಈ ಜಿಲ್ಲೆಯ ಯಾವುದೇ ಭಾಗದಲ್ಲೂ ಖನಿಜ ನಿಕ್ಷೇಪಗಳಿಲ್ಲ.
ಮಾಂಜರಾ ನದಿಯು ಈ ಜಿಲ್ಲೆಯ ಪ್ರಮುಖ ನದಿ. ಗೋದಾವರಿ ನದಿಯ ಉಪನದಿಯಾಗಿರುವ ಈ ನದಿ ೯೭ ಕಿಲೋಮೀಟರು ಉದ್ದವಿದ್ದು ಜಿಲ್ಲೆಯ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ಹರಿದು ಆಂಧ್ರದ ಗಡಿಯನ್ನು ಪ್ರವೇಶಿಸುತ್ತದೆ.
ಕಾರಂಜಾ ನದಿಯು ಮತ್ತೊಂದು ಪ್ರಮುಖ ನದಿ. ಭಾಲ್ಕಿಯಲ್ಲಿ ಇದು ಮಾಂಜರಾ ನದಿಯನ್ನು ಸೇರುತ್ತದೆ. [[ಬಸವಕಲ್ಯಾಣ]] ತಾಲೂಕಿನಲ್ಲಿ ಹುಟ್ಟುವ ಮುಲ್ಲಾಮಾರಿ ನದಿಯು ಗುಲ್ಬರ್ಗಾವನ್ನು ಪ್ರವೇಶಿಸುತ್ತದೆ. ಚುಳಕಿ, ಗಂಡೋರಿ, ನಗರವಾಲಾ, ಹುಡಗಿ ಹಾಗೂ [[ಹಳ್ಳಿಖೇಡ]] ನಾಲಾ ಇವುಗಳು ಸಣ್ಣ ಹೊಳೆಗಳು.
== ಚರಿತ್ರೆ ==
ಚಾರಿತ್ರಿಕವಾಗಿ, ಬೀದರ ಜಿಲ್ಲೆ ಪ್ರಾಮುಖ್ಯತೆಗೆ ಬ೦ದದ್ದು [[ಬಸವಣ್ಣ]]ನವರ ಕಾಲದಲ್ಲಿ ಮತ್ತು [[ಬಹಮನಿ ಸುಲ್ತಾನರ]] ಕಾಲದಲ್ಲಿ. ಈ ಜಿಲ್ಲೆಯ ಕೆಲಭಾಗಗಳಲ್ಲಿ ನವಶಿಲಾಯುಗದ ಕಾಲದ ಅವಶೇಷಗಳು ಸಿಕ್ಕಿವೆ. [[ರಾಷ್ಟ್ರಕೂಟರು]], ದೇವಗಿರಿಯ ಯಾದವರು, ಕಾಕತೀಯರು ಈ ಪ್ರದೇಶವನ್ನಾಳಿದ್ದಾರೆ. ಜಿಲ್ಲೆಯ [[ಬಸವಕಲ್ಯಾಣ]]ವು ಚಾಲುಕ್ಯರ ರಾಜಧಾನಿಯಾಗಿತ್ತು. ಕ್ರಿಸ್ತಶಕ ೧೪೨೪ರಲ್ಲಿ ಬೀದರ್ ಪಟ್ಟಣವು [[ಬಿಜಾಪುರ]]ದ ಬಹಮನಿ ಸುಲ್ತಾನರ ರಾಜಧಾನಿಯಾಗಿ ಬರೀದ್ ಶಾಹಿ ಕಾಲದವರೆಗೆ ಮುಂದುವರಿಯಿತು. ಕ್ರಿಸ್ತಶಕ ೧೬೧೯ರಲ್ಲಿ ಈ ಪ್ರದೇಶ ಅದಿಲ್ ಶಾಹಿಗಳ ವಶವಾಯಿತು. ೧೬೫೬ರಲ್ಲಿ ಔರಂಗಜೇಬನು ಇದನ್ನು ಮೊಘಲ್ ಸಾಮ್ರಾಜ್ಯದ ತೆಕ್ಕೆಗೆ ತೆಗೆದುಕೊಂಡ. ೧೭೨೪ರಲ್ಲಿ ಇದು ನಿಜಾಮರ ವಶಕ್ಕೆ ಬಂತು. ೧೯೫೬ರಲ್ಲಿ ರಾಜ್ಯ ಪುನರ್ವಿಂಗಡನೆಯಾದಾಗ ಈಗಿರುವ ತಾಲೂಕುಗಳು ಮಾತ್ರ ಕರ್ನಾಟಕದಲ್ಲಿ ವಿಲೀನಗೊಂಡವು.
== ಧರ್ಮ ==
ಬೀದರ ಜಿಲ್ಲೆಯಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ, ಜೈನ್ ಮತ್ತು ನಾನಕ ಎಂಬ ಐದು ಪ್ರಮುಖ ಧರ್ಮಗಳಿವೆ.
ಬೀದರಿನ ಪೂರ್ವದಿಕ್ಕಿನಲ್ಲಿರುವ ದುಲ್ಹನ್ ದರ್ವಾಜದ ಮೂಲಕ ಕೋಟೆಯಿಂದ ಹೊರಬಂದು ಕೆಳಗಿಳಿಯುತ್ತಿದ್ದಂತೆ ಅಗ್ರಹಾರ ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಎಡಬದಿ ದಿಬ್ಬದ ಮೇಲೆ ಒಂದು ಅಷ್ಟಕೋನಾಕೃತಿಯ ಮುಸ್ಲಿಂ ಕಟ್ಟಡವೊಂದು ಕಾಣುತ್ತದೆ. ಅದು ಚೌಖಂಡಿ. ಚೌಖಂಡಿ ಎಂದರೆ ನಾಲ್ಕು ಅಂತಸ್ತುಗಳ ಕಟ್ಟಡ. ಆದರೆ ವಾಸ್ತವವಾಗಿ ಇಲ್ಲಿರುವುದು ಎರಡು ಅಂತಸ್ತುಗಳ ಕಟ್ಟಡ. ಈ ಕಟ್ಟಡದಲ್ಲಿ ಬಹಮನಿ ಸುಲ್ತಾನ ಅಹಮದ್ ಶಹಾನ ಆಹ್ವಾನದ ಮೇರೆಗೆ ಇರಾನಿನಿಂದ ಬಂದ ಇಸ್ಲಾಮೀ ಸಂತ ಹಜರತ್ ಖಲೀಲುಲ್ಲಾ ಮತ್ತವರ ಕುಟುಂಬವರ್ಗದವರನ್ನು ಸಮಾಧಿ ಮಾಡಲಾಗಿದೆ.
ದಿಬ್ಬದಿಂದ ಇಳಿದುಬಂದು ಅದೇ ರಸ್ತೆಯಲ್ಲಿ ಅಂದರೆ ಅಷ್ಟೂರು ದಾರಿಯಲ್ಲಿ ಒಂದು ಕಿಲೋಮೀಟರು ಮುಂದೆ ಹೋದರೆ ನಾಲ್ಕೈದು ದರ್ಗಾಗಳ ಸಮೂಹ ಇದೆ. ಇಲ್ಲಿರುವ ಒಂದು ದರ್ಗಾದಲ್ಲಿ ವಜ್ರಗಳಿಂದ ಅಲಂಕರಿಸಲ್ಪಟ್ಟ ಚಿತ್ರಗಳು ಇರುವ ಗೋರಿಯನ್ನು ನೋಡಬಹುದಾಗಿದೆ.
ಬೀದರ ಪಟ್ಟಣಕ್ಕೆ ಉತ್ತರಭಾಗದಲ್ಲಿರುವ ಮಂಗಳಪೇಟೆಯು ಒಂದು ಕ್ರೈಸ್ತ ಕ್ಷೇತ್ರವಾಗಿದ್ದು ಪ್ರತಿವರ್ಷ ಮೇ ತಿಂಗಳಲ್ಲಿ ಇಲ್ಲಿ ದೊಡ್ಡ ಜಾತ್ರೆ ನೆರೆಯುತ್ತದೆ. ಅದೇರೀತಿ ಭಾಲ್ಕಿಯಲ್ಲಿ ಪ್ರತಿವರ್ಷ ಬಾಲಯೇಸುಜಾತ್ರೆ ನಡೆಯುವುದುಂಟು. ಬೀದರ ಜಿಲ್ಲೆಯ ಔರಾದ, ಸಂತಪುರ, ಹಲಬರ್ಗಾ, ಜಲಸಂಗ್ವಿ, ತಾಳಮರಗಿ, ಹುಲಸೂರ, ಕವಡಿಯಾಳ, ಹುಮನಾಬಾದ ಮುಂತಾದೆಡೆಗಳಲ್ಲೂ ಚರ್ಚುಗಳನ್ನು ಕಾಣಬಹುದು.
ನರಸಿಂಹ ಜರನಿ ಕ್ಷೇತ್ರದಲ್ಲಿ ಇರುವ ಗವಿಯಲ್ಲಿ ನಡುಮಟ್ಟದ ನೀರಿನಲ್ಲಿ ಮೂವತ್ತು ಮೀಟರ್ ನಡೆದು ಬಂದರೆ, ನರಸಿಂಹನ ದರ್ಶನ ಪಡೆಯಬಹುದು.
ಬೀದರದಿಂದ ಕೆಳಕ್ಕೆ ಕಣಿವೆಯಲ್ಲಿರುವ ಝರಿಯೊಂದು ಹರಿಯುತ್ತಿದ್ದು ನಾನಕ್ ಝಿರಾ ಎಂಬ ಹೆಸರಿನಲ್ಲಿ ಅದು ಸಿಕ್ಕರಿಗೆ ಪವಿತ್ರ ತೀರ್ಥವೆನಿಸಿದೆ. ಇದು ಸಿಖ್ಖರ ಧರ್ಮಗುರುಗಳಾದ ಗುರುನಾನಕರು ತಮ್ಮ ಆಗಮನದಿಂದ ಪವಿತ್ರಗೊಳಿಸಿದ ಪುಣ್ಯಸ್ಥಳ.
[[ಶ್ರೀ ಮೈಲಾರ್ ಮಲ್ಲಣ್ಣ]] ದೇವಸ್ಥಾನ : ಬೀದರ-ಉದ್ಗಿರ್ ರಸ್ತೆಯಲ್ಲಿ ಸುಮಾರು ೧೫ ಕಿ ಮಿ ಬೀದರ್ ನಿಂದ ಶ್ರೀ ಕ್ಷೇತ್ರ ಮೈಲಾರ್ ಅಥವಾ ಖಾನಪುರ್ ಎಂಬ ಚಿಕ್ಕ ಹಳ್ಳಿಯಲ್ಲಿ ಶ್ರೀ ಮೈಲಾರ್ ಮಲ್ಲಣ್ಣ ದೇವಸ್ಥಾನ ಇದೆ.
ಈ ದೇವಸ್ಥಾನ ಇಡಿ ಉತ್ತರ ಕರ್ನಾಟಕದಲ್ಲಿ ಪ್ರಸಿದ್ದ ದೇವಸ್ಥಾನ, ಪ್ರತಿ ವರ್ಷ ಲಕ್ಷ ಲಕ್ಷ ಭಕ್ತದಿಗಳೇ ಬಂದು ಮಲ್ಲಣ್ಣ (ಶಿವನ ಉಗ್ರ ರೂಪ) ದರ್ಶನ ಪಡೆಯುತ್ತಾರೆ.
ಬೀದರ ಜಿಲ್ಲೆಯ ಇನ್ನೊ೦ದು ಪ್ರಮುಖ ಪಟ್ಟಣ ಹುಮ್ನಾಬಾದ ಇಲ್ಲಿರುವ ಮಾಣಿಕಪ್ರಭುಗಳ ಮಠ ಮತ್ತು ೧೭೨೫ರಲ್ಲಿ ನಿರ್ಮಿಸಲಾಗಿರುವ ವೀರಭದ್ರ ದೇವಸ್ಥಾನ ಮತ್ತು ಜಾತ್ರೆಗಳು ಪ್ರಮುಖವಾದುವು. ಬೀದರ್ ಜಿಲ್ಲೆಯ ಬಸವ ಕಲ್ಯಾಣ ಶರಣರ ತಪೋಭೂಮಿಯೆಂದೇ ಪ್ರಸಿದ್ಧವಾಗಿದೆ. [[ಬಸವಕಲ್ಯಾಣ]]ದಲ್ಲಿ ಅರಿವಿನ ಮನೆ, ಅನುಭವ ಮಂಟಪ, ಅಕ್ಕನಾಗಮ್ಮನ ಗವಿ, ಪರುಷಕಟ್ಟೆ, ಮಹಾಮನೆ, ತ್ರಿಪುರಾಂತಕ ಕೆರೆ ಮೊದಲಾಗಿ ಹಲವಾರು ಶರಣರ ಸ್ಥಳಗಳನ್ನು ಮತ್ತು ಸುಸ್ಥಿತಿಯಲ್ಲಿರುವ ಬಸವಕಲ್ಯಾಣ ಕೋಟೆಯನ್ನು ನೋಡಬಹುದಾಗಿದೆ. ಭಾಲ್ಕಿಯಲ್ಲಿ ಹಿರೇಮಠ ಸಂಸ್ಥಾನದ ಮಠ ಇದೆ.
== ಕರಕುಶಲ ಕಲೆ ==
[[ಚಿತ್ರ:Bidri-work-flower-vase-8.jpg | thumbnail|ಬಿದರಿ ಕಲೆ]]
ಬಿದರಿಕಲೆ ಪ್ರಪಂಚದಾದ್ಯಂತ ಖ್ಯಾತವಾಗಿರುವ ಬೀದರ ಕುಸುರಿ ಕಲೆ. ಈ ಕಲೆಯು ಪರ್ಶಿಯಾ ದೇಶದಿಂದ ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿಗೆ ಬಂದು ತದನಂತರ ಹೊಸ ರೂಪವನ್ನು ಪಡೆದುಕೊಂಡಿದೆ. ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು ಮಿಶ್ರಮಾಡಿ ಹೂಜಿ ಮುಂತಾದ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು ಅದರಲ್ಲಿ ಬೆಳ್ಳಿಯ ತಂತಿಯನ್ನು ಕೂರಿಸಿ ಹೊಳಪು ಕೊಡುತ್ತಾರೆ. ಈ ಬಿದರಿ ಕಲೆಗೆ ವಿದೇಶಗಳಲ್ಲೂ ಬಲು ಬೇಡಿಕೆಯಿದೆ.
.
*
==ಪ್ರವಾಸೋದ್ಯಮ==
ಬೀದರ ಬಹಮನಿ ಕಾಲದ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ. ಬಹುಮನಿ ಕಾಲದ ಶ್ರೀಮಂತ ವಾಸ್ತುಶಿಲ್ಪದ ಸ್ಮರಣಾರ್ಥವಾಗಿ ಇಂದಿಗೂ ನಿಂತಿದೆ ಮಹಾನ್ ಮಹಮೂದ್ ಗವಾನ್ ಅರೇಬಿಕ್ ವಿಶ್ವವಿದ್ಯಾಲಯದ ರಚನೆ. ನಗರದ ಪಕ್ಕದಲ್ಲಿರುವ ಬೀದರ ಕೋಟೆ ಭಾರತದಲ್ಲಿನ ಅತಿ ದೊಡ್ಡ ಕೋಟೆಗಳಲ್ಲಿ ಒಂದಾಗಿದೆ.
<gallery>
File:Panaromic Entrance View.jpg|ಬೀದರ ಕೋಟೆಯ ಪ್ರವೇಶ ದ್ವಾರದ ಪೆನೆರೋಮಿಕ್ ದೃಶ್ಯ
File:BidarMadarsa.jpg|ಅರೇಬಿಕ್ ವಿಶ್ವವಿದ್ಯಾಲಯ ಮಹಮೂದ್ ಗೌನ್
</gallery>
===ಆಕರ್ಷಣೆಯ ಸ್ಥಳಗಳು===
ಬೀದರ ನಗರದ ಪ್ರಸಿದ್ಧ ಸ್ಥಳಗಳಲ್ಲಿ ಪಾಪನಾಶ ದೇವಾಲಯ, ಮೈಲಾರ ಮಲ್ಲಣ್ಣಾ ಗುಡಿ, ನರಸಿಂಹ ಝರಿ ಮತ್ತು ನಾನಕ್ ಝರಿ ಪ್ರಖ್ಯಾತವಾಗಿವೆ.
ಕ್ರಿಸ್ತಶಕ ೧೪೩೨ರಲ್ಲಿ ನಿರ್ಮಾಣ ಪೂರ್ಣಗೊಂಡ ಬೀದರದ ಐತಿಹಾಸಿಕ ಕೋಟೆ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ. ಕೋಟೆಯಲ್ಲಿ ರಂಗೀನ ಮಹಲ್, ಗಗನ್ ಮಹಲ್, ಒಂದೇ ಕಂಬದ ಮಸೀದಿ, ದಿವಾನ್-ಇ-ಆಮ್, ಬೃಹತ್ ಫಿರಂಗಿಗಳು, ವಸ್ತು ಸಂಗ್ರಹಾಲಯ ಮೊದಲಾದವುಗಳನ್ನು ನೋಡಬಹುದು. ಕ್ರಿಸ್ತಶಕ ೧೪೭೨ರಲ್ಲಿ ನಿರ್ಮಾಣವಾದ ವಿಶ್ವಪ್ರಸಿದ್ಧವಾಗಿದ್ದ ಪ್ರಸಿದ್ಧ ಮಹಮದ್ ಗವಾನ್ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರ (ಮದರಸಾ)ದ ಅವಶೇಷವಾಗಿ ಉಳಿದಿರುವ ಗೋಪುರವು ದೆಹಲಿಯಲ್ಲಿರುವ ಕುತಬ್ ಮಿನಾರ್ ನಂತಿದೆ. ಚೌಬಾರಾ, ಹಬ್ಸಿ ಕೋಟ ದಾರಾ, ಕಾರಂಜಾ ಜಲಾಶಯ,ಜಲಸಂಗಿ ದೇವಸ್ಥಾನ, ವಿವಿಧ ಗಿಡಮೂಲಿಕೆಗಳ ದೇವಾಲಯದಂತಿರುವ ದೇವ-ದೇವ ವನ ಇವು ಇತರ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ.
[[ಚಿತ್ರ:Panaromic Entrance View.jpg | thumb|ಬೀದರ ಕೋಟೆ ವಿಹಂಗಮ ನೋಟ]]
* ಹಝರತ್ ಶಮಶುದ್ದೀನ್ ಅಬ್ದುಲ್ ಫತಾಹ್ ಶೇಖ್ ಮೊಹಮ್ಮದ್ ಮುಲ್ತಾನಿ ಆರ್ಎ (ಅಲ್-ಮರೂಫ್ ಮುಲ್ತಾನಿ ಬಾಶಾ), ಬೀದರ್. ಶಮಶುದ್ದೀನ್ ಕ್ವಾದ್ರಿ ಪೀಠವು ಮುಲ್ತಾನಿ ಬಾದ್ಶಾ ಎಂದು ಪ್ರಸಿದ್ಧಿಯಾಗಿದೆ.
* ಸೈಯದ್ ಷಾ ಬರ್ಹುದ್ದೀನ್ ಕಲೀಲುಲ್ಲ ಕಿರ್ಮಾನಿ ಅವರ ದರ್ಗಾ ಬೀದರ್ ನಲ್ಲಿದೆ. ಆದರೆ ಶಿಕಾನ್ (ಆರ್ಎ), ಬೀದರ್ ನ ಚೌಖಂಡಿನಲ್ಲಿದೆ. ಜನಪ್ರಿಯ ಬರೀದ್ ಷಾಹಿ ಗೋರಿಗಳು ಮತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಮಾಡಿರುವ ಸೆರೆಮನೆಗಳು ಇವೆ.
* ಗುರು ನಾನಕ್ ಝಿರ ಗುರುದ್ವಾರ
* ಶ್ರೀ ಮೈಲರ್ ಮಲ್ಲಣ್ಣ ದೇವಸ್ಥಾನ: ಮೈಲರ್ ಅಥವಾ ಖಾನಾಪುರ ಬೀದರ-ಉದ್ಗೀರ್ ರಸ್ತೆಯಲ್ಲಿ ಬೀದರ್ ನಿಂದ 15 ಕಿ ಸುಮಾರು ನೆಲೆಗೊಂಡಿದೆ. ಬ್ರಹ್ಮ ದೇವರಿಂದ ವರ ಪಡೆದ ಇಬ್ಬರು ಸೋದರ ರಾಕ್ಷಸರಾದ ಮಲ್ಲಾಸುರ ಮತ್ತು ಮಂಕಾಸುರರು ಅಮಾಯಕ ಜನರನ್ನು ಹಿಂಸಿಸುತ್ತಾ ಕೊಲ್ಲುತ್ತಿದ್ದರು. ಭಕ್ತರ ಆರ್ತನಾದಕ್ಕೆ ಮನಕರಗಿ ಪರಮೇಶ್ವರನು ಮೈಲರ್ ಮಲ್ಲಣ್ಣನ ರೂಪದಲ್ಲಿ ಬಂದು ಮಂಕಾಸುರನನ್ನು ಕೊಂದು ಮಲ್ಲಾಸುರನನ್ನು ಕ್ಷಮಿಸಿದನೆಂಬ ನಂಬಿಕೆಯಿದೆ. ಮಲ್ಲಣ್ಣ ಅಥವಾ ಖಾಂಡೋಬ ಅಥವಾ ಮೈಲರ್ ಲಿಂಗ ಈಶ್ವರನ ಉಗ್ರ ರೂಪವೆಂದು ನಂಬಲಾಗಿದೆ. ಈ ದೇವಾಲಯವು ಉತ್ತರ ಕರ್ನಾಟಕದಲ್ಲಿ ಬಹು ಪ್ರಸಿದ್ಧವಾಗಿದೆ ಮತ್ತು ಪ್ರತಿವರ್ಷ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಸಾವಿರಾರು ಭಕ್ತಾದಿಗಳನ್ನು ಆಕರ್ಷಿಸುತ್ತದೆ
* ನರಸಿಂಹ ಝರ್ನ (ಭಗವಾನ್ ನರಸಿಂಹ ದೇವಸ್ಥಾನ), ಪಾಪನಾಶನ (ಶಿವನ ದೇವಾಲಯ)
* ಬೀದರ ನಲ್ಲಿ ಬೀದರ್ ಕೋಟೆ, ನಯೀ ಕಮಾನ್ ( ಕೆಳಗುರುಳಿತ್ತು - ಈಗ ನಿರ್ಮಿಸಲಾಗುತ್ತಿದೆ), ಶುಕ್ರವಾರ ಮಸೀದಿ
* ಮಹಮ್ಮದ್ ಗವಾನ್ ಆಫ್ ಮದರಾಸ (ವಿಶ್ವವಿದ್ಯಾಲಯ)
* ಚೌಬಾರ (ಗಡಿಯಾರ ಗೋಪುರ), ಸ್ಥಳೀಯ ಇಸ್ಲಾಮಿಕ್ ಸಂತರ ಅನೇಕ ದರ್ಗಾಗಳು (ಸಮಾಧಿಗಳು) ಬೀದರ ನಲ್ಲಿವೆ.
* ಬಸವೇಶ್ವರ ದೇವಾಲಯ
* ಬಾರಿದ್ ಶಾಹಿ ಉದ್ಯಾನವನ
* ಮೊಹಮ್ಮದ್ ಗವಾನ್ ಸಮಾಧಿ
* ಕಲ್ಯಾಣಿ ಷರೀಫ್, 12 ನೇ ಶತಮಾನದ ಗುಹೆ
* ಕಲ್ಯಾಣ್ ಷರೀಫ್, ಕಲ್ಯಾಣ್ ಕೋಟೆ
* ಹಳೆಯ ನಗರದಲ್ಲಿ ಬಿದ್ರಿ ಕಲೆಯ ವಸ್ತುಗಳು
* ಸೇಂಟ್ ಪಾಲ್ ಮೆಥೋಡಿಸ್ಟ್ ಚರ್ಚ್
* ಮೊಳ್ಕೆರೆಯ ಮೊಳಿಗೆ ಮಾರಯ್ಯನ ಗುಹೆ ದೇವಾಲಯ
* ಪಾಪನಾಶ ದೇವಾಲಯ. ರಾವಣನನ್ನು ಸೋಲಿಸಿದ ನಂತರ ಲಂಕೆಯಿಂದ ಅಯೋಧ್ಯೆಗೆ ಬರುವ ದಾರಿಯಲ್ಲಿ ಶ್ರೀ ರಾಮ, ಈ ಸ್ಥಳಕ್ಕೆ ಭೇಟಿಯಿತ್ತಿದ್ದರಿಂದ ಒಬ್ಬ ಶಿವ ಭಕ್ತನನ್ನು ಕೊಂದ ಪಾಪವು ಪರಿಹಾರವಾಯಿತೆಂಬ ಕಾರಣಕ್ಕಾಗಿ ಆಗಿರುವ ದೇವಸ್ಥಾನ.
* ಬಸವಕಲ್ಯಾಣ. ಇದೇ ಸ್ಥಳದವರಾದ ಬಸವೇಶ್ವರ ಬಗ್ಗೆ ಮಾಹಿತಿಯನ್ನು ಮತ್ತು ಅವರಿಗೆ ಸಂಬಂಧಿಸಿದಂತಿರುವ ಅನೇಕ ಪವಿತ್ರ ಸ್ಥಳಗಳನ್ನು ಹೊಂದಿದೆ.
* ಬೀದರ ಕೋಟೆ. ೧೫ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಬೀದರ್ ಕೋಟೆ ಭಾರತದ ಅತ್ಯಂತ ಮಜಬೂತಾದ ಮತ್ತು ಅತಿದೊಡ್ಡ ಕೋಟೆಗಳಲ್ಲಿ ಒಂದಾಗಿತ್ತು.
* ಗುರುದ್ವಾರ. ನಾನಕ್ ಝೀರಾ ಸಾಹಿಬ್ ರವರ ಗುರುದ್ವಾರ ಸಿಖ್ ರ ಐತಿಹಾಸಿಕ ಪವಿತ್ರ ಸ್ಥಳ. ಭಾರತದಾದ್ಯಂತ ಸಿಖ್ ಸಮುದಾಯದ ನಡುವೆ ಜನಪ್ರಿಯವಾದ ಐತಿಹಾಸಿಕ ಗುರುದ್ವಾರಗಳಲ್ಲಿ ಒಂದು.
* ಮಾಣಿಕ್ ಪ್ರಭು ದೇವಾಲಯ. ಬೀದರ ನಗರದಿಂದ 53 ಕಿಮೀ ದೂರದಲ್ಲಿ ನೆಲೆಸಿದೆ, ಮಾಣಿಕ್ ಪ್ರಭು ದೇವಾಲಯ ಒಂದು ಅನನ್ಯ ವಾಸ್ತುಶಿಲ್ಪದ ಸೌಂದರ್ಯ ಮತ್ತು ಪ್ರಮುಖ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕೇಂದ್ರವಾಗಿದೆ. ಮಾಣಿಕ್ ಪ್ರಭು ದೇವಸ್ಥಾನವನ್ನು ಒಂದು ಸಂಜೀವನಿ ಸಮಾಧಿಯ ಮೇಲೆ ನಿರ್ಮಿಸಲಾಗಿದೆ. ಸಂತ ಶ್ರೀ ಸದ್ಗುರು ಮಾಣಿಕ್ ಪ್ರಭು ಮಹಾರಾಜ್ ಹಾಗೂ ಅವರ ಆಧ್ಯಾತ್ಮಿಕ ನಿಲುವು ಮತ್ತು ಪವಿತ್ರ ಉಪಸ್ಥಿತಿಯನ್ನು ಅವರ 6 ನೇ ಉತ್ತರಾಧಿಕಾರಿ ಶ್ರೀ ಸದ್ಗುರು ಧನ್ಯನ್ ರಾಜ ಮಾಣಿಕ್ ಪ್ರಭು ಮಹಾರಾಜ್ ನಿರ್ವಹಿಸುತ್ತಿದ್ದಾರೆ. ದೇವಾಲಯವು ಹಿಂದೂ ಮತ್ತು ಮುಸ್ಲಿಂ ಭಕ್ತರಿಬ್ಬರನ್ನೂ ಆಕರ್ಷಿಸುತ್ತದೆ. ದೇವಾಲಯದ ಆಡಳಿತವು 140 ವರ್ಷಗಳಿಂದ ಶ್ರೀ ಮಾಣಿಕ್ ಪ್ರಭು ಸಂಸ್ಥಾನದ ವತಿಯಿಂದ ನಡೆಸಲ್ಪಡುತ್ತಿದೆ. ಇದೇ ಸಂಸ್ಥಾನವು ಅನೇಕ ಸಾಮಾಜಿಕ ಮತ್ತು ದತ್ತಿ ಸಂಸ್ಥೆಗಳನ್ನೂ ನಡೆಸುತ್ತದೆ.
* ಔರಾದನಲ್ಲಿರುವ 10 ನೇ ಶತಮಾನದಲ್ಲಿ ನಿರ್ಮಿಸಲಾದ ಅಮರೇಶ್ವರ ದೇವಸ್ಥಾನ. ದೇವಾಲಯದ ಪ್ರವೇಶದ್ವಾರದಲ್ಲಿ ಎರಡು ಗಜಲಕ್ಷಿಯ ವಿಗ್ರಹಗಳೂ ಮತ್ತು ಒಂದು ಚಂದ್ರಶಿಲೆಯ ವೇದಿಕೆಯೂ ಇದೆ. ಅಂದರೆ ನಾವು ನಮ್ಮ ಎರಡೂ ಮಂಡಿಗಳನ್ನೂರಿ ಅಮರೇಶ್ವರನಿಗೆ ನಮಸ್ಕರಿಸಲು ಕಲ್ಲಿನ ವೇದಿಕೆ ನಿರ್ಮಿಸಲ್ಪಟ್ಟಿದೆ. ಗಜಲಕ್ಷ್ಮಿ ಮತ್ತು ಚಂದ್ರಶಿಲೆಯ ಶೈಲಿ 10 ನೇ ಶತಮಾನದ ವಾಸ್ತುಶಿಲ್ಪದಲ್ಲಿ ಕಂಡುಬಂದಿರುತ್ತದೆ.
==ಜನಸಂಖ್ಯೆ==
2011 ರಲ್ಲಿ ನಡೆದ ಭಾರತದ ಜನಗಣತಿಯ ಹಂಗಾಮಿ ವರದಿಯ ಪ್ರಕಾರ ಬೀದರ ಜಿಲ್ಲೆಯು 211.944 ಜನಸಂಖ್ಯೆಯನ್ನು ಹೊಂದಿದೆ; ಅದರಲ್ಲಿ ಪುರುಷರು ಮತ್ತು ಸ್ತ್ರೀಯರು ಕ್ರಮವಾಗಿ 109.435 ಮತ್ತು 102.509.ಬೀದರ್ ನಗರದ ಸರಾಸರಿ ಸಾಕ್ಷರತೆ ಶೇಕಡಾ 87,65 ಆಗಿದೆ. ಇದರಲ್ಲಿ ಪುರುಷರು ಮತ್ತು ಮಹಿಳೆಯರ ಸಾಕ್ಷರತೆ ಅನುಕ್ರಮವಾಗಿ ಶೇಕಡಾ 92,88 ಮತ್ತು 82,08. ಬೀದರ ನಗರದಲ್ಲಿ ಮಕ್ಕಳ ಒಟ್ಟು (0-6) ಸಂಖ್ಯೆ 2011 ರಂದು ನಡೆದ ಭಾರತ ಜನಗಣತಿ ವರದಿಯ ಪ್ರಕಾರ 25.077 ಇದೆ. 11.974 ಹುಡುಗಿಯರು ಮತ್ತು 13.103 ಹುಡುಗರು ಇದ್ದರು. ಹೆಣ್ಣು ಮಕ್ಕಳ ಲಿಂಗ ಅನುಪಾತವು 1000 ಗಂಡು ಮಕ್ಕಳಿಗೆ ಪ್ರತಿಯಾಗಿ 914 ಆಗಿದೆ.
ಕನ್ನಡ ಅಧಿಕೃತ ಭಾಷೆಯಾಗಿದೆ ಮತ್ತು ಬಹುಮತ ಸಂಖ್ಯೆಯ ಜನರು ಕನ್ನಡ ಮಾತನಾಡುತ್ತಾರೆ. ಹಾಗೆಯೇ ಇತರ ಭಾಷೆಗಳಾದ ಮರಾಠಿ, ಉರ್ದು ಹಿಂದಿ ಮತ್ತು ದಕ್ಕನಿ ಭಾಷೆಗಳನ್ನು ಕೂಡ ಗಮನಾರ್ಹ ಸಂಖ್ಯೆಯ ಜನರು ಮಾತನಾಡುತ್ತಾರೆ.
==ಶೈಕ್ಷಣಿಕ ಸಂಸ್ಥೆಗಳು==
* ರಾಷ್ಟ್ರೀಯ ಶಾಲಾ ಬೀದರ್
* ರಾಷ್ಟ್ರೀಯ ಸಂಯೋಜಿತ ಪದವಿ ಪೂರ್ವ ಕಾಲೇಜ್, ಬೀದರ
* ಗುರು ನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜು
* ಷಾಹೀನ್ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜ್, ಬೀದರ
* ಜವಾಹರ್ ನವೋದಯ ವಿದ್ಯಾಲಯ, ನಾರಾಯಣ್ ಪುರ್, ಬೀದರ
* ಕೇಂದ್ರೀಯ ವಿದ್ಯಾಲಯ ಬೀದರ
* ಏರ್ ಫೋರ್ಸ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್, ಬೀದರ
* ಸರ್ಕಾರಿ ಪಾಲಿಟೆಕ್ನಿಕ್, ಔರದ್ ಜಿಲ್ಲೆ. ಬೀದರ
* ನಿಟ್ಟೂರ್ ಪಾಲಿಟೆಕ್ನಿಕ್ ಕಾಲೇಜ್
* ಬೀದರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೀದರ
* ಬಿ ವಿ ಭೂಮರೆಡ್ಡಿ ಕಾಲೇಜ್
* ಮೆಥೋಡಿಸ್ಟ್ ಆರ್ಟ್ಸ್ ಪದವಿ ಕಾಲೇಜ್
* ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ಬೀದರ
* ಕರ್ನಾಟಕದ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜ್
* ನಾರ್ಮ ಫೆಡ್ರಿಚ್ ಹೈ ಸ್ಕೂಲ್
* ಎಸ್ಬಿ ಪಾಟೀಲ್ ದಂತ ಕಾಲೇಜು
* ಲಿಂಗರಾಜ್ ಅಪ್ಪಾ ಎಂಜಿನಿಯರಿಂಗ್ ಕಾಲೇಜು
* ಗುರು ನಾನಕ್ ಪಬ್ಲಿಕ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್
* ಗುರಯ್ಯ ಬಾಚಾ ಹೈ ಸ್ಕೂಲ್
* ಸರ್ಕಾರಿ ವೈದ್ಯಕೀಯ ಕಾಲೇಜು, ಬೀದರ
* ಗುರು ನಾನಕ್ ಪ್ರಥಮ ದರ್ಜೆ ವಿಜ್ಞಾನ ಕಾಲೇಜ್
* ಷಾಹೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಅಲ್ ಅಮೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಪರಿಮಳ ಹೈಸ್ಕೂಲ್ ಬೀದರ
* ಭೀಮಣ್ನ ಖಂಡ್ರೆ ಇನ್ ಸ್ಟ್ ಟ್ ಆಫ಼್ ಟೆಕ್ನೊಲೊಜಿ ಭಾಲ್ಕಿ ಜಿಲ್ಲೆ:ಬೀದರ್
* ಸೈನ್ಟ್ ಜೊಸೆಫ಼್ ಪದವಿ ಪೂವ ಕಾಲೇಜ್ ಬೀದರ್
==ಬಾಹ್ಯ ಕೊಂಡಿಗಳು==
* [http://www.hostkingdom.net/india.html#Bidar ಬೀದರ ನ ಸುಲ್ತಾನರ ಪಟ್ಟಿ] {{Webarchive|url=https://web.archive.org/web/20070629153707/http://www.hostkingdom.net/india.html#Bidar |date=2007-06-29 }}
* [http://bidar.nic.in/ ಜಿಲ್ಲೆಯ ಅಧಿಕೃತ ವೆಬ್ಸೈಟ್] {{Webarchive|url=https://web.archive.org/web/20110623234154/http://www.bidar.nic.in/ |date=2011-06-23 }}
* [http://www.bidarcity.gov.in/official ಬೀದರ ಸಿಟಿ ಮುನ್ಸಿಪಲ್ ಕೌನ್ಸಿಲ್ ವೆಬ್ಸೈಟ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* [http://www.bidartourism.com/ ಬೀದರ ಪ್ರವಾಸೋದ್ಯಮ ವೆಬ್ಸೈಟ್] {{Webarchive|url=https://web.archive.org/web/20210119155034/https://bidartourism.com/ |date=2021-01-19 }}
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&ll=17.923801,77.527084&spn=0.009269,0.013754&t=h&z=16 Google Maps ನಲ್ಲಿ ಬೀದರ ಕೋಟೆ]
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&t=h&ll=17.921117,77.528265&spn=0.004635,0.006877&z=17 Google Maps ನಲ್ಲಿ ಬೀದರ]
ಬೀದರ
{{ಕರ್ನಾಟಕದ_ಜಿಲ್ಲೆಗಳು}}
[[ವರ್ಗ:ಹಿಂದಿನ ಭಾರತದ ರಾಜಧಾನಿ ನಗರಗಳು]]
[[ವರ್ಗ:ಕರ್ನಾಟಕದಲ್ಲಿನ ಪ್ರವಾಸೋದ್ಯಮ]]
iftzvb82hbgl7709gl7uavlfig1x88g
1108896
1108894
2022-07-24T17:27:12Z
ಮಚ್ಚೇಂದ್ರ ಅಣಕಲ್
66275
/* ಬೀದರ ಜಿಲ್ಲೆಗೆ ಅನ್ಯ ಜಿಲ್ಲೆಗಳಿಂದ ವಲಸೆ ಬಂದ ಸಾಹಿತಿಗಳು */
wikitext
text/x-wiki
{{mergeto| [[ಬೀದರ ಜಿಲ್ಲೆ]]}}
{{Infobox settlement
| name = ಬೀದರ
| other_name =
| nickname =
| settlement_type = city
| image_skyline = Entrance to the Bidar Fort.JPG
| image_alt =
| image_caption = Entrance to the [[Bidar Fort]]
| pushpin_map = India Karnataka
| pushpin_label_position =
| pushpin_map_alt =
| pushpin_map_caption =
| latd = 17.915
| latm =
| lats =
| latNS = N
| longd = 77.519
| longm =
| longs =
| longEW = E
| coordinates_display = inline,title
| subdivision_type = Country
| subdivision_name = India
| subdivision_type1 = [[States and territories of India|State]]
| subdivision_name1 = Karnataka
| subdivision_type2 = [[List of regions of India|Region]]
| subdivision_name2 = [[Bayaluseeme]]
| subdivision_type3 = District
| subdivision_name3 = [[Bidar district|Bidar]]
| established_title = <!-- Established -->
| established_date =
| founder =
| named_for =
| government_type =
| governing_body =
| leader_title = [[Deputy Commissioner]]
| leader_name = Dr. PC Jaffer IAS
| unit_pref = Metric
| area_footnotes =
| area_rank =
| area_total_km2 = 43
| elevation_footnotes =
| elevation_m = 614
| population_total = 170204
| population_as_of =
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[Kannada]]
| timezone1 = IST
| utc_offset1 = +5:30
| postal_code_type = [[Postal Index Number|PIN]]
| postal_code = 585 401
| area_code_type = Telephone code
| area_code = 91 8482
| registration_plate = KA38
| website = {{URL|www.bidarcity.gov.in}}
| footnotes =
}}
'''ಬೀದರ''' ಭಾರತದ ಕರ್ನಾಟಕ ರಾಜ್ಯದ ಒಂದು ನಗರ. ಬೀದರ ಕರ್ನಾಟಕದ ಈಶ್ಯಾನ್ಯಕ್ಕೆ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಇದೆ. ಜಿಲ್ಲಾ ಕೇಂದ್ರವಾದ ಬೀದರ ತನ್ನ ಭೌಗೋಳಿಕ ಗಡಿಯನ್ನು ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳೊಂದಿಗೆ ಹಂಚಿಕೊಂಡಿದೆ ಮತ್ತು '''ಬೀದರ ಕರ್ನಾಟಕ ರಾಜ್ಯದ ಮುಕುಟ''' ಎಂದು ಕೂಡ ಕರೆಯಲ್ಪಡುತ್ತದೆ.
ಬೀದರ ನಗರ ತನ್ನ ’ಬಿದ್ರಿ’ ಕರಕುಶಲ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಮಂಜೀರಾ ನದಿ ಬೀದರ್ ಜಿಲ್ಲೆಗೆ ಕುಡಿಯುವ ನೀರನ್ನು ಪೂರೈಸುವ ಪ್ರಮುಖ ನದಿಗಳಲ್ಲಿ ಒಂದಾಗಿದೆ.
ಇತ್ತೀಚೆಗೆ ಬೀದರ ಭಾರತದ 22 ನೇ ಸ್ವಚ್ಛನಗರ ಮತ್ತು ಕರ್ನಾಟಕ ರಾಜ್ಯದ ೫ನೇ ಸ್ವಚ್ಛ ನಗರವೆಂಬ ಸ್ಥಾನ ಪಡೆದುಕೊಂಡು ಹೆಗ್ಗಳಿಕೆಗೆ ಪಾತ್ರವಾಗಿದೆ.
'''ಬೀದರ''' - [[ಕರ್ನಾಟಕ]] ರಾಜ್ಯದ ಉತ್ತರ ತುದಿಯಲ್ಲಿರುವ ಜಿಲ್ಲೆ. ಬೀದರ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. [[ಭಾಲ್ಕಿ]], [[ಹುಮನಾಬಾದ್]], ಬೀದರ್, [[ಬಸವಕಲ್ಯಾಣ]] ಮತ್ತು [[ಔರಾದ]] ತಾಲೂಕುಗಳ ೬೨೨ ಹಳ್ಳಿಗಳು ಈ ಜಿಲ್ಲೆಯಲ್ಲಿವೆ. ಬೀದರ್ ಜಿಲ್ಲೆಯು ಸಾಂಸ್ಕೃತಿಕವಾಗಿ ಕರ್ನಾಟಕದ ಅತ್ಯಂತ ಪ್ರಮುಖ ಜಿಲ್ಲೆಗಳಲ್ಲೊಂದು. ಹಿಂದೆ ಬೀದರ್ ಜಿಲ್ಲೆಯು [[ಬಿಜಾಪುರ]]ದ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿತ್ತು. ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಬೀದರ್, [[ಬಿಜಾಪುರ]], ಗೋಲ್ಕೊಂಡ, [[ಗುಲ್ಬರ್ಗಾ]] ಮತ್ತು ಬಿರಾರ್ ಸಂಸ್ಥಾನಗಳೂ ಸೇರಿದ್ದವು ಎಂಬುದನ್ನು ಗಮನಿಸಬಹುದು. ಬೀದರ ಜಿಲ್ಲೆಯು [[ಬಸವಕಲ್ಯಾಣ]]ದಿಂದ ಉಗಮಿಸಿದ ಶರಣರ ಸಾಂಸ್ಕೃತಿಕ ಕ್ರಾಂತಿಯನ್ನೂ ಕಂಡಿದೆ. [[ಬಸವಕಲ್ಯಾಣ]]ದಲ್ಲಿ ಜನಿಸಿದ ಶೈವ ಸಂಸ್ಕೃತಿಯು ವಿಶ್ವಾದ್ಯಂತ ಪಸರಿಸಿ, ನಮ್ಮ ರಾಜ್ಯಕ್ಕೆ ಈಗಿರುವ ವಿಶೇಷ ಮಹತ್ವವನ್ನು ತಂದಿದೆ. ಬೀದರ್ ನಗರದಲ್ಲಿರುವ ವಾಯುಪಡೆ ತರಬೇತಿ ಕೇಂದ್ರವು ಆಗಸದಲ್ಲಿ ತ್ರಿವರ್ಣ ಚಿಮ್ಮುತ್ತಾ ವಿವಿಧ ಕಸರತ್ತು ಪ್ರದರ್ಶಿಸುವ ಸೂರ್ಯಕಿರಣ ವೈಮಾನಿಕ ತಂಡದಿಂದ ಪ್ರಸಿದ್ಧವಾಗಿದೆ. ಪ್ರಸ್ತುತ ಇಲ್ಲಿ ಬ್ರಿಟನ್ನಿನ ಹಾಕ್ ವಿಮಾನಗಳ ಪ್ರಾಯೋಗಿಕ ತರಬೇತಿ ನಡೆದಿದೆ. ಜಿಲ್ಲೆಯ [[ಭಾಲ್ಕಿ]] ಪಟ್ಟಣವು ದಲಿತೋದ್ದಾರ ಹಾಗೂ ಕನ್ನಡಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಶತಾಯುಷಿ ಡಾ.ಚೆನ್ನಬಸವ ಪಟ್ಟದ್ದೇವರಿಂದಾಗಿ ಪ್ರಖ್ಯಾತವಾಗಿದೆ
== ಬೀದರ ಮೂಲದ ಸಾಹಿತಿಗಳು==
* ಪ್ರೊ.ಭಾಲಚಂದ್ರ ಜಯಶೆಟ್ಟಿ.
* ವಿ.ರಾ.ಚಾಂಬಾಳ
* ಡಾ.ಕಾಶಿನಾಥ ಅಂಬಲಗೆ
* ಆರ್.ಕೆ.ಹುಡಗಿ
* ಕ್ಷಿತಿಜ್ ಬೀದರ
* ಡಾ. ವಿಜಯಶ್ರೀ ಸಬರದ
* ಡಾ.ನೀಲಾಂಬಿಕಾ ಶೇರಿಕಾರ
* ಡಾ.ಕಲ್ಯಾಣಮ್ಮ ಲಂಗೋಟಿ
* ಮುಡಬಿ ಗುಂಡೆರಾವ
* ಕೆ.ನೀಲಾ
* ಕಾವ್ಯಶ್ರೀ ಮಹಾಗಾಂವಕರ್
* ಡಾ.ಇಂದುಮತಿ ಪಾಟೀಲ್
* ಡಾ.ಶಾಂತಾ ಅಷ್ಟಾಗಿ
* ಜ್ಯೋತಿ ಡಿ.ಬೊಮ್ಮಾ
* ಅನುಪಮಾ ಗು.ಅಪಗುಂಡೆ
* ರಶ್ಮಿ ಎಸ್.
* ಎಸ್.ಕೆ.ಕಿನ್ನಿ.
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
== ಬೀದರ ಜಿಲ್ಲೆಗೆ ಅನ್ಯ ರಾಜ್ಯಗಳಿಂದ ವಲಸೆ ಬಂದ ಸಾಹಿತಿಗಳು==
* ಡಾ.ಜಯದೇವಿ ತಾಯಿ ಲಿಗಾಡೆ ( ಮಹಾರಾಷ್ಟ್ರ)
* ಮಾಣಿಕರಾವ ಧನಾಶ್ರೀ (ತೆಲಂಗಾಣ)
* ದಿ.ಚನ್ನಯ್ಯ ಸ್ವಾಮಿ ಹೀರೆಮಠ (ತೆಲಂಗಾಣ)
* ಪೂಜ್ಯ ಶ್ರೀ ಜಗದ್ಗುರು ಮ.ನಿ.ಪ್ರ.ಶಿವಯೋಗಿಶ್ವರ ( ತೆಲಂಗಾಣ)
* ಪೂಜ್ಯ. ಶ್ರೀ. ಡಾ.ಬಸವಲಿಂಗ ಪಟ್ಟದೇವರು (ತೆಲಂಗಾಣ)
* ಡಾ.ಎಂ.ಜಿ.ದೇಶಪಾಂಡೆ (ತೆಲಂಗಾಣ)
* ರಘುನಾಥ ಹಡಪದ (ತೆಲಂಗಾಣ)
* ಗುರುನಾಥ ಗಡ್ಡೆ (ತೆಲಂಗಾಣ)
* ಪರಮ.ಪೂಜ್ಯ ಶ್ರೀ ಡಾ.ಈಶ್ವರಾನಂದ ಸ್ವಾಮಿಜಿ ( ಮಹಾರಾಷ್ಟ್ರ)
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
== ಬೀದರ ಜಿಲ್ಲೆಗೆ ಅನ್ಯ ಜಿಲ್ಲೆಗಳಿಂದ ವಲಸೆ ಬಂದ ಸಾಹಿತಿಗಳು==
* ಲಿಂ.ಪೂಜ್ಯ.ಶ್ರೀ.ಸಿ.ಜಿ.ಸ್ವಾಮಿಗಳು (ಕಲಬುರಗಿ)
* ಪಂಚಾಕ್ಷರಿ ಪುಣ್ಯಶೆಟ್ಟಿ
* ಪರಮ ಪೂಜ್ಯ ಡಾ.ಶಿವಕುಮಾರ ಮಹಾಸ್ವಾಮಿಗಳು ( ವಿಜಯಪುರ)
* ದಿ.ವೀರೇಂದ್ರ ಸಿಂಪಿ (ಬಿಜಾಪೂರ)
* ಮಾನಶೆಟ್ಟಿ ಬೆಳಕೇರಿ (ಕಲಬುರಗಿ)
* ಪಂಚಾಕ್ಷರಿ ಜಿ.ಹೀರೆಮಠ (ಬಿಜಾಪುರ)
* ಎಸ್.ಬಿ.ಕುಚಬಾಳ (ಬಿಜಾಪುರ)
* ಪೂಜ್ಯ ಶ್ರೀ ಮ.ನಿ.ಪ್ರ.ಶಿವಾನಂದ ಮಹಾಸ್ವಾಮಿಗಳು (ಬಾಗಲಕೋಟೆ)
* ಡಾ.ಸೋಮನಾಥ ಯಾಳವಾರ (ಬಿಜಾಪುರ)
* ವೀರಣ್ಣ ಕುಂಬಾರ (ಕಲಬುರಗಿ)
* ಅರುಂಧತಿ ಚಾಂದಕವಠೆ (ಕೊಪ್ಪಳ)
* ಭಾರತಿ ವಸ್ತ್ರದ (ವಿಜಯಪುರ)
* ರಜಿಯಾ ಬಳಬಟ್ಟಿ (ಬಾಗಲಕೋಟೆ)
* ಗೋಪಾಲಕೃಷ್ಣ ವಂಡ್ಸೆ (ಉಡುಪಿ.)
* ಕರುಣಾ ಸಲಗರ (ಕಲಬುರಗಿ)
* ಮಲ್ಲಿನಾಥ ಚಿಂಚೋಳಿ (ಕಲಬುರಗಿ)
* ಬಸವರಾಜ ದಯಾಸಾಗರ (ವಿಜಯಪುರ)
* ಡಾ.ಗವಿಸಿದ್ದಪ್ಪ ಎಚ್.ಪಾಟೀಲ್ (ಕೊಪ್ಪಳ)
* ಡಾ.ರಾಮಚಂದ್ರ ಗಣಾಪೂರ ( ಕಲಬುರಗಿ)
* ಡಾ.ನಿಜಲಿಂಗ ಆರ್.ರಗಟೆ (ಕಲಬುರಗಿ)
* ಮಹಾಂತೇಶ ಕುಂಬಾರ ( ಕಲಬುರಗಿ)
* ಉಮೇಶ ಬಾಬು ಮಠದ (ಬಳ್ಳಾರಿ)
* ಗವಿಸಿದ್ದ ಹೊಸಮನಿ (ಕೊಪ್ಪಳ)
* ಡಾ.ಶ್ರೇಯಾ ಯಶಪಾಲ್ ಮಹಿಂದ್ರಕರ್ (ಬಳ್ಳಾರಿ)
* ಪೂಜ್ಯ ಶ್ರೀ ಬಸವಪ್ರಭು ಸ್ವಾಮಿಗಳು
* ರಮೇಶ ಹನುಮಂತ ಬಡಿಗೇರ (ಬೆಳಗಾವಿ)
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
== ಬೀದರ ಹೊರನಾಡ ಸಾಹಿತಿಗಳ ಹೆಸರುಗಳು==
* ಡಾ.ತಾತ್ಯೆರಾವ ಕಾಂಬಳೆ (ಹೈದರಾಬಾದ್)
* ಮಾಣಿಕರಾವ ಬಿರಾದಾರ (ಲಾತೂರ್ ಜಿಲ್ಲೆ)
* ಡಾ.ಮಲ್ಲಿಕಾರ್ಜುನ ಎ.ಭಂಡೆ (ಲಾತೂರ್ ಜಿಲ್ಲೆ)
* ಪೂಜ್ಯ ಶ್ರೀ ಕರುಣಾದೇವಿ ತಾಯಿ (ಶ್ರೀಶೈಲ)
* ಎಂ.ಜಯವಂತ ಜ್ಯೋತಿ (ಮುಂಬೈ)
* ಡಾ.ಗುರುಲಿಂಗಪ್ಪ ಧಬಾಲೆ (ಸೋಲಾಪುರ)
* ಡಾ.ಧನರಾಜ ಧರಂಪುರ (ಹೈದರಾಬಾದ್)
* ಡಾ.ರಮೇಶ ಮೂಲಗೆ (ಉದಗಿರ ಮಹಾರಾಷ್ಟ್ರ)
* ಸರ್ವಮಂಗಳಾ ಜಯಶೆಟ್ಟಿ (ಇಂಗ್ಲೆಂಡ್)
* ಧಮೇಂದ್ರ ಪೂಜಾರಿ (ಹೈದರಾಬಾದ್)
* ಪ್ರೊ.ರವಿ ಠಮಕೆ (ಮುಂಬೈ)
* ಡಾ.ಅಮರ ಸೋಲಪುರೆ (ಮುಂಬಯಿ)
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
== ಬೀದರ ತಾಲೂಕಿನ ಸಾಹಿತಿಗಳ ಹೆಸರು ==
* ಶ್ರೀ. ವೇ.ಶಾಂತಲಿಂಗಸ್ವಾಮಿ.
* ದಿ.ಬಸವರಾಜ ಹದನೂರ.
* ಕಂಟೆಪ್ಪ ಟಿ.
* ದಿ.ಬಿ.ಆರ್.ಕೊಂಡಾ.
* ಎಂ.ಜಿ.ಗಂಗನಪಳ್ಳಿ.
* ಶಶಿಕಲಾ ಗಿರಿ.
* ಕಲಾವತಿ ಬಿರಾದಾರ.
* ಶಿರೋಮಣಿ ತಾರೆ.
* ಇಂದುಮತಿ ಬಂಡಿ.
* ವಿದ್ಯಾ ಶೀತಲ
* ದಯಾಮಣಿ ರಾಜಪ್ಪ.
* ದಿ.ಈಶ್ವರ ಕರುಣಾ ಸಾಗರ.
* ಸೂರ್ಯಕಾಂತ ನಿನ್ನೇಕರ್
* ಡಾ.ವಜ್ರಾ ಪಾಟೀಲ್.
* ಶಿವಕುಮಾರ ನಾಗವಾರ.
* ಗಂಧರ್ವ ಸೇನಾ
* ಶಂಭುಲಿಂಗ ವಾಲ್ದೊಡ್ಡಿ.
* ಮಾಣಿಕರಾವ ಚಿಲ್ಲರ್ಗಿ
* ಕಲ್ಯಾಣರಾವ ದಾವಣಗಾವೆ
* ಡಾ.ಸಿ.ಎಸ್. ಪಾಟೀಲ್.
* ಶ್ರೀನಿವಾಸ ಕುಲಕರ್ಣಿ.
* ಪೂಜ್ಯ.ಅಕ್ಕ ಅನ್ನಪೂರ್ಣ ತಾಯಿ
* ರೂಪಾ ಪಾಟೀಲ್
* ಬುದ್ದದೇವಿ ಸಂಗಮ್
23. ಕಂಟೆಪ್ಪ ಗುಮ್ಮೆ
24. ನಾಗೇಂದ್ರ ದಂಡೆ.
25. ಡಾ.ಜಗನ್ನಾಥ ಹೆಬ್ಬಾಳೆ.
26. ಮುರಲಿನಾಥ ಜಿ.ಮೇತ್ರೆ
27. ಡಾ.ಗಂಗಾಂಬಿಕೆ ಪಾಟೀಲ್.
28. ರಮೇಶ ವಾಘಮಾರೆ
29. ಬಸವರಾಜ ಮಯೂರ.
30. ಪ್ರೊ.ಅಶೋಕ ಎ.ಬಿ.
31. ಶಂಕರ ಚೊಂಡಿ
32. ಸುಮನ್ ಹೆಬ್ಬಾಳಕರ್
33. ಸುಭಾಸ ನೇಳಗೆ.
34. ಜಗನ್ನಾಥ ಕಮಲಾಪೂರೆ.
35. ಕಸ್ತೂರಿ ಎಸ್.ಪಟಪಳ್ಳಿ.
36. ಕುಸುಮಾ ಹತ್ಯಾಳ
37. ಓಂ.ಪ್ರಕಾಶ ದಡ್ಡೆ.
38. ಡಾ.ಜಗದೇವಿ ತಿಬಶೆಟ್ಟಿ
39. ಜಯಶ್ರೀ ಪ್ರಕಾಶ ಸುಕಾಲೆ
40. ಡಾ.ಶಾಮರಾವ ನೆಲವಾಡೆ
41. ನಾಗಮೂರ್ತಿ ಜಿ.ಪಾಂಚಾಳ
42. ವಿದ್ಯಾವತಿ ಎಸ್. ಹಿರೇಮಠ
43. ವಿಜಯಲಕ್ಷ್ಮೀ ಕೌಟಗೆ
44. ಶೈಲಜಾ ಹುಡಗೆ
45.ಡಾ.ಸಂಜೀವಕುಮಾರ
ಅತಿವಾಳೆ.
46. ಡಾ.ನಾಗಶೆಟ್ಟಿ ಪಾಟೀಲ್
ಎಂ.ಗಾದಗಿ
47. ಚಂದ್ರಕಲಾ ಜೆ.ಬಡಿಗೇರ
48. ವಿನೋದಕುಮಾರ ಹೊನ್ನಾ.
49. ಡಾ.ರಾಜಕುಮಾರ ಹೆಬ್ಬಾಳೆ.
50. ಗಿರಿಜಾ ಧರ್ಮರೆಡ್ಡಿ.
51. ಜಗನ್ನಾಥ ಪನಸಾಳೆ.
52. ವೀಣಾ ಜಲಾದೆ.
53. ಪ್ರೇಮಾ ಹೂಗಾರ.
54. ಡಾ.ಮಹಾದೇವಿ ಹೆಬ್ಬಾಳೆ.
55. ಸಿದ್ದಮ್ಮಾ ಸಂಗ್ರಾಮ
ಬಸವಣ್ಣನೋರ್.
56. ವೀರಶೆಟ್ಟಿ ಸಂಗ್ರಾಮ್.
57. ವಿಜಯಲಕ್ಷ್ಮಿ ಗೌತಮಕರ್.
58. ರಾಜಹಂಸ
59. ಕಪಿಲ ಹುಮನಾಬಾದೆ.
60.ರಾಮ ಪವಾರ.
61. ಕು.ವಚನ ಶ್ರೀ.
<nowiki>== ಬೀದರ ಹೊರನಾಡ ಸಾಹಿತಿಗಳ ಹೆಸರುಗಳು==</nowiki>
ಕೃಪೆ : 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ ' ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.
ಲೇಖಕರು:- ಮಚ್ಚೇಂದ್ರ ಪಿ ಅಣಕಲ್.
==ಭೌಗೋಲಿಕ ವಿವರಗಳು==
ಬೀದರ ನಗರ ಸುಮಾರು 615 ಮೀಟರ್ (2017 ಅಡಿ) ಒಂದು ಸರಾಸರಿ ಉನ್ನತಿಯನ್ನು ಹೊಂದಿದೆ.ಬೀದರ ನಗರದ ಹಳೆಯ ಹೆಸರು ’ಮೊಹಮ್ಮದಾಬಾದ್’. ಬೀದರ ಜಿಲ್ಲೆಯಾದ್ಯಂತ ಸರಾಸರಿ ವರ್ಷ ಪೂರ್ತಿ ಇರುವ ತನ್ನ ಬಿಗಿಯಾದ ಹಾಗೂ ಬಲವಾದ ಹವಾಮಾನದಿಂದ ಪ್ರಾಯೋಗಿಕವಾಗಿಯೂ, ಆಕರ್ಷಕವಾಗಿಯೂ ಮನೋಹರ ನಗರವೆಂದು ಪ್ರಸಿದ್ಧಿಯಾಗಿದೆ. ಏಪ್ರಿಲ್ ಮತ್ತು ಮೇ ಬೇಸಿಗೆ ತಿಂಗಳುಗಳಾದರೂ ಕೂಡ ಈ ಬಿಸಿ ಹವಾಮಾನದ ಅವಧಿಯಲ್ಲಿ, ಶಾಖ ಹೆಚ್ಚಾದಾಗ ಹಠಾತ್ತಾಗಿ ಸುರಿಯುವ ಅಬ್ಬರದ ವರ್ಷಧಾರೆಯಿಂದ ಬಿಸಿಯ ತಾಪ ಕಡಿಮೆಯಾಗಿ ಬಿಡುತ್ತದೆ. ಜೂನ್ ತಿಂಗಳ ಆರಭದಲ್ಲೇ ನೈಋತ್ಯ ಮುಂಗಾರು ತನ್ನ ಪೂರ್ಣ ಮನೋಹರತೆಯೊಂದಿಗೂ ಮತ್ತು ತಂಪಾದ ಹವೆಯೊಂದಿಗೂ ಹವಾಮಾನವನ್ನು ಜೊತೆ ಹೊಂದಿಸಿಕೊಂಡು ಜಿಲ್ಲೆಗೆ ತನ್ನ ಎಂದಿನ ಬಿಗಿಯಾದ ಆಹ್ಲಾದಕರವಾದ ಹವಾಮಾನದ ವೈಭವವನ್ನು ಮರಳಿ ಹೊಂದಿಸಿಬಿಡುತ್ತದೆ. ಇಲ್ಲಿ ಶೀತ ಹವಾಮಾನ ಎಂದಿಗೂ ಅತಿ ತಂಪಾಗಿ ಇರುವುದಿಲ್ಲ ಮತ್ತು ಮಳೆಯೂ ಎಂದಿಗೂ ಅತಿಯಾಗಿರುವುದಿಲ್ಲ. ಆದರೆ ಅದರಲ್ಲಿರುವ ವಿಪರೀತ ಬದಲಾವಣೆಗಳ ಲಕ್ಷಣವೇ ಜಲಕ್ಷಾಮಕ್ಕೂ ಮತ್ತು ದೇಹಾಲಸ್ಯಕ್ಕೂ ಕಾರಣವಾಗಿದೆ. ಬೀದರ್ ಜಿಲ್ಲೆಯ ಒಂದು ಮುಖ್ಯವಾದ ಮೋಡಿಯ ಅಂಶವೆಂದರೆ, ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲಿಯೂ ಬೆಚ್ಚಿ ಬೀಳಿಸುವಂತಹ ಇತಿಹಾಸದ ಸ್ಮಾರಕಗಳು, ದಂತಕಥೆಗಳು, ಸುಂದರವಾದ ರಾಜಕುಮಾರಿಯರ ಪ್ರೇಮ ಕಥೆಯಗಳು, ಮರೆತು ಹೋದ ದೀರ್ಘ ಕದನಗಳ ವಿವರಗಳು, ಹಗೆತನದ ಕಥೆಗಳು ಮತ್ತು ಮಿಲಿಟರಿ ಸಾಹಸಿಗಳು ತುಂಬಿರುವುದು. ಮಧ್ಯಯುಗದ ಹಿಂದೂ ಧರ್ಮದ ಅಡೆಪಾಯವನ್ನು ಮತ್ತು ಅಸ್ತಿತ್ವವನ್ನು ನಡುಗಿಸಿದ ಸಾಮಾಜಿಕ ಸುಧಾರಣಾ ಚಳುವಳಿಗಳಿಗಳು ಕೂಡ ಬೀದರ್ ಜಿಲ್ಲೆಯ ಮುಖ್ಯ ಆಕರ್ಷಣೆಗಳಲ್ಲೊಂದು.
ಬೀದರ ಜಿಲ್ಲೆಯ ಇಂದಿನ ಒಳಹರವಿನ ಒಟ್ಟು ಭೂಮಿಯು 5448 ಚದರ ಕಿಲೋಮೀಟರ್ ನಷ್ಟು ವಿಸ್ತಾರದಲ್ಲಿ 17 O 35 !! ಮತ್ತು 18 o 25 !! ಉತ್ತರ ಅಕ್ಷಾಂಶದಲ್ಲಿ ಮತ್ತು 760 42 !! ನಿಮಿಷಗಳು ಮತ್ತು 770 39! ಪೂರ್ವ ರೇಖಾಂಶದಲ್ಲಿ ಆಂಧ್ರಪ್ರದೇಶದ ನಿಜಾಮಾಬಾದ್ ಮತ್ತು ಮೇಡಕ್ ಜಿಲ್ಲೆಗಳೊಂದಿಗೂ ಪಶ್ಚಿಮಕ್ಕೆ ಮಹಾರಾಷ್ಟ್ರದ [[ನಾಂದೇಡ್]] ಮತ್ತು ಒಸಾಮಾಬಾದ್ ಜಿಲ್ಲೆಗಳೊಂದಿಗೂ ಹೊಂದಿಕೊಂಡಿದೆ. ದಕ್ಷಿಣದಲ್ಲಿ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯು ನೆಲೆಗೊಂಡಿದೆ. ಡೆಕ್ಕನ್ ಇತಿಹಾಸದಲ್ಲಿ ಹಿಂದಿನ ಸುಪ್ರಸಿಧ್ಧ ಸ್ಥಾನವನ್ನು ಬೀದರ ಹೊಂದಿತ್ತು. ಆದರೆ ಪ್ರಸ್ತುತದಲ್ಲಿ ಇದು ಶತಮಾನಗಳ ನಿರ್ಲಕ್ಷ್ಯದ ಮತ್ತು ನಾಶವಾದ ಚಿತ್ರಣವನ್ನು ಒದಗಿಸುತ್ತದೆ.
ಭೌಗೋಳಿಕವಾಗಿ ಬೀದರ ಜಿಲ್ಲೆಯು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ೧೭.೯° ಉತ್ತರ ಮತ್ತು ೭೭.೫೫° ಪೂರ್ವದಲ್ಲಿದೆ. ಇದು ದಖನ್ ಪ್ರಸ್ಥಭೂಮಿಯ ಒಂದು ಭಾಗ. ಹೆಚ್ಚು ಬೆಟ್ಟಗುಡ್ಡಗಳಿಲ್ಲದೆ ವಿಶಾಲ ಮಟ್ಟಸಪ್ರದೇಶಗಳಿಂದ ಕೂಡಿದೆ. ಸಮುದ್ರಮಟ್ಟದಿಂದ ೬೧೪ ಮೀಟರು ಎತ್ತರದಲ್ಲಿರುವ ಈ ಜಿಲ್ಲೆಯ ಹವೆ ಹಿತಕರವಾಗಿದೆ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ ೯೦೭.೫ ಮಿಮೀ. ಔರಾದ ಹಾಗೂ ಭಾಲ್ಕಿಗಳು ಕಪ್ಪು ಮಣ್ಣಿನ ನೆಲ ಹೊಂದಿವೆ. ಈ ಜಿಲ್ಲೆಯ ಯಾವುದೇ ಭಾಗದಲ್ಲೂ ಖನಿಜ ನಿಕ್ಷೇಪಗಳಿಲ್ಲ.
ಮಾಂಜರಾ ನದಿಯು ಈ ಜಿಲ್ಲೆಯ ಪ್ರಮುಖ ನದಿ. ಗೋದಾವರಿ ನದಿಯ ಉಪನದಿಯಾಗಿರುವ ಈ ನದಿ ೯೭ ಕಿಲೋಮೀಟರು ಉದ್ದವಿದ್ದು ಜಿಲ್ಲೆಯ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ಹರಿದು ಆಂಧ್ರದ ಗಡಿಯನ್ನು ಪ್ರವೇಶಿಸುತ್ತದೆ.
ಕಾರಂಜಾ ನದಿಯು ಮತ್ತೊಂದು ಪ್ರಮುಖ ನದಿ. ಭಾಲ್ಕಿಯಲ್ಲಿ ಇದು ಮಾಂಜರಾ ನದಿಯನ್ನು ಸೇರುತ್ತದೆ. [[ಬಸವಕಲ್ಯಾಣ]] ತಾಲೂಕಿನಲ್ಲಿ ಹುಟ್ಟುವ ಮುಲ್ಲಾಮಾರಿ ನದಿಯು ಗುಲ್ಬರ್ಗಾವನ್ನು ಪ್ರವೇಶಿಸುತ್ತದೆ. ಚುಳಕಿ, ಗಂಡೋರಿ, ನಗರವಾಲಾ, ಹುಡಗಿ ಹಾಗೂ [[ಹಳ್ಳಿಖೇಡ]] ನಾಲಾ ಇವುಗಳು ಸಣ್ಣ ಹೊಳೆಗಳು.
== ಚರಿತ್ರೆ ==
ಚಾರಿತ್ರಿಕವಾಗಿ, ಬೀದರ ಜಿಲ್ಲೆ ಪ್ರಾಮುಖ್ಯತೆಗೆ ಬ೦ದದ್ದು [[ಬಸವಣ್ಣ]]ನವರ ಕಾಲದಲ್ಲಿ ಮತ್ತು [[ಬಹಮನಿ ಸುಲ್ತಾನರ]] ಕಾಲದಲ್ಲಿ. ಈ ಜಿಲ್ಲೆಯ ಕೆಲಭಾಗಗಳಲ್ಲಿ ನವಶಿಲಾಯುಗದ ಕಾಲದ ಅವಶೇಷಗಳು ಸಿಕ್ಕಿವೆ. [[ರಾಷ್ಟ್ರಕೂಟರು]], ದೇವಗಿರಿಯ ಯಾದವರು, ಕಾಕತೀಯರು ಈ ಪ್ರದೇಶವನ್ನಾಳಿದ್ದಾರೆ. ಜಿಲ್ಲೆಯ [[ಬಸವಕಲ್ಯಾಣ]]ವು ಚಾಲುಕ್ಯರ ರಾಜಧಾನಿಯಾಗಿತ್ತು. ಕ್ರಿಸ್ತಶಕ ೧೪೨೪ರಲ್ಲಿ ಬೀದರ್ ಪಟ್ಟಣವು [[ಬಿಜಾಪುರ]]ದ ಬಹಮನಿ ಸುಲ್ತಾನರ ರಾಜಧಾನಿಯಾಗಿ ಬರೀದ್ ಶಾಹಿ ಕಾಲದವರೆಗೆ ಮುಂದುವರಿಯಿತು. ಕ್ರಿಸ್ತಶಕ ೧೬೧೯ರಲ್ಲಿ ಈ ಪ್ರದೇಶ ಅದಿಲ್ ಶಾಹಿಗಳ ವಶವಾಯಿತು. ೧೬೫೬ರಲ್ಲಿ ಔರಂಗಜೇಬನು ಇದನ್ನು ಮೊಘಲ್ ಸಾಮ್ರಾಜ್ಯದ ತೆಕ್ಕೆಗೆ ತೆಗೆದುಕೊಂಡ. ೧೭೨೪ರಲ್ಲಿ ಇದು ನಿಜಾಮರ ವಶಕ್ಕೆ ಬಂತು. ೧೯೫೬ರಲ್ಲಿ ರಾಜ್ಯ ಪುನರ್ವಿಂಗಡನೆಯಾದಾಗ ಈಗಿರುವ ತಾಲೂಕುಗಳು ಮಾತ್ರ ಕರ್ನಾಟಕದಲ್ಲಿ ವಿಲೀನಗೊಂಡವು.
== ಧರ್ಮ ==
ಬೀದರ ಜಿಲ್ಲೆಯಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ, ಜೈನ್ ಮತ್ತು ನಾನಕ ಎಂಬ ಐದು ಪ್ರಮುಖ ಧರ್ಮಗಳಿವೆ.
ಬೀದರಿನ ಪೂರ್ವದಿಕ್ಕಿನಲ್ಲಿರುವ ದುಲ್ಹನ್ ದರ್ವಾಜದ ಮೂಲಕ ಕೋಟೆಯಿಂದ ಹೊರಬಂದು ಕೆಳಗಿಳಿಯುತ್ತಿದ್ದಂತೆ ಅಗ್ರಹಾರ ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಎಡಬದಿ ದಿಬ್ಬದ ಮೇಲೆ ಒಂದು ಅಷ್ಟಕೋನಾಕೃತಿಯ ಮುಸ್ಲಿಂ ಕಟ್ಟಡವೊಂದು ಕಾಣುತ್ತದೆ. ಅದು ಚೌಖಂಡಿ. ಚೌಖಂಡಿ ಎಂದರೆ ನಾಲ್ಕು ಅಂತಸ್ತುಗಳ ಕಟ್ಟಡ. ಆದರೆ ವಾಸ್ತವವಾಗಿ ಇಲ್ಲಿರುವುದು ಎರಡು ಅಂತಸ್ತುಗಳ ಕಟ್ಟಡ. ಈ ಕಟ್ಟಡದಲ್ಲಿ ಬಹಮನಿ ಸುಲ್ತಾನ ಅಹಮದ್ ಶಹಾನ ಆಹ್ವಾನದ ಮೇರೆಗೆ ಇರಾನಿನಿಂದ ಬಂದ ಇಸ್ಲಾಮೀ ಸಂತ ಹಜರತ್ ಖಲೀಲುಲ್ಲಾ ಮತ್ತವರ ಕುಟುಂಬವರ್ಗದವರನ್ನು ಸಮಾಧಿ ಮಾಡಲಾಗಿದೆ.
ದಿಬ್ಬದಿಂದ ಇಳಿದುಬಂದು ಅದೇ ರಸ್ತೆಯಲ್ಲಿ ಅಂದರೆ ಅಷ್ಟೂರು ದಾರಿಯಲ್ಲಿ ಒಂದು ಕಿಲೋಮೀಟರು ಮುಂದೆ ಹೋದರೆ ನಾಲ್ಕೈದು ದರ್ಗಾಗಳ ಸಮೂಹ ಇದೆ. ಇಲ್ಲಿರುವ ಒಂದು ದರ್ಗಾದಲ್ಲಿ ವಜ್ರಗಳಿಂದ ಅಲಂಕರಿಸಲ್ಪಟ್ಟ ಚಿತ್ರಗಳು ಇರುವ ಗೋರಿಯನ್ನು ನೋಡಬಹುದಾಗಿದೆ.
ಬೀದರ ಪಟ್ಟಣಕ್ಕೆ ಉತ್ತರಭಾಗದಲ್ಲಿರುವ ಮಂಗಳಪೇಟೆಯು ಒಂದು ಕ್ರೈಸ್ತ ಕ್ಷೇತ್ರವಾಗಿದ್ದು ಪ್ರತಿವರ್ಷ ಮೇ ತಿಂಗಳಲ್ಲಿ ಇಲ್ಲಿ ದೊಡ್ಡ ಜಾತ್ರೆ ನೆರೆಯುತ್ತದೆ. ಅದೇರೀತಿ ಭಾಲ್ಕಿಯಲ್ಲಿ ಪ್ರತಿವರ್ಷ ಬಾಲಯೇಸುಜಾತ್ರೆ ನಡೆಯುವುದುಂಟು. ಬೀದರ ಜಿಲ್ಲೆಯ ಔರಾದ, ಸಂತಪುರ, ಹಲಬರ್ಗಾ, ಜಲಸಂಗ್ವಿ, ತಾಳಮರಗಿ, ಹುಲಸೂರ, ಕವಡಿಯಾಳ, ಹುಮನಾಬಾದ ಮುಂತಾದೆಡೆಗಳಲ್ಲೂ ಚರ್ಚುಗಳನ್ನು ಕಾಣಬಹುದು.
ನರಸಿಂಹ ಜರನಿ ಕ್ಷೇತ್ರದಲ್ಲಿ ಇರುವ ಗವಿಯಲ್ಲಿ ನಡುಮಟ್ಟದ ನೀರಿನಲ್ಲಿ ಮೂವತ್ತು ಮೀಟರ್ ನಡೆದು ಬಂದರೆ, ನರಸಿಂಹನ ದರ್ಶನ ಪಡೆಯಬಹುದು.
ಬೀದರದಿಂದ ಕೆಳಕ್ಕೆ ಕಣಿವೆಯಲ್ಲಿರುವ ಝರಿಯೊಂದು ಹರಿಯುತ್ತಿದ್ದು ನಾನಕ್ ಝಿರಾ ಎಂಬ ಹೆಸರಿನಲ್ಲಿ ಅದು ಸಿಕ್ಕರಿಗೆ ಪವಿತ್ರ ತೀರ್ಥವೆನಿಸಿದೆ. ಇದು ಸಿಖ್ಖರ ಧರ್ಮಗುರುಗಳಾದ ಗುರುನಾನಕರು ತಮ್ಮ ಆಗಮನದಿಂದ ಪವಿತ್ರಗೊಳಿಸಿದ ಪುಣ್ಯಸ್ಥಳ.
[[ಶ್ರೀ ಮೈಲಾರ್ ಮಲ್ಲಣ್ಣ]] ದೇವಸ್ಥಾನ : ಬೀದರ-ಉದ್ಗಿರ್ ರಸ್ತೆಯಲ್ಲಿ ಸುಮಾರು ೧೫ ಕಿ ಮಿ ಬೀದರ್ ನಿಂದ ಶ್ರೀ ಕ್ಷೇತ್ರ ಮೈಲಾರ್ ಅಥವಾ ಖಾನಪುರ್ ಎಂಬ ಚಿಕ್ಕ ಹಳ್ಳಿಯಲ್ಲಿ ಶ್ರೀ ಮೈಲಾರ್ ಮಲ್ಲಣ್ಣ ದೇವಸ್ಥಾನ ಇದೆ.
ಈ ದೇವಸ್ಥಾನ ಇಡಿ ಉತ್ತರ ಕರ್ನಾಟಕದಲ್ಲಿ ಪ್ರಸಿದ್ದ ದೇವಸ್ಥಾನ, ಪ್ರತಿ ವರ್ಷ ಲಕ್ಷ ಲಕ್ಷ ಭಕ್ತದಿಗಳೇ ಬಂದು ಮಲ್ಲಣ್ಣ (ಶಿವನ ಉಗ್ರ ರೂಪ) ದರ್ಶನ ಪಡೆಯುತ್ತಾರೆ.
ಬೀದರ ಜಿಲ್ಲೆಯ ಇನ್ನೊ೦ದು ಪ್ರಮುಖ ಪಟ್ಟಣ ಹುಮ್ನಾಬಾದ ಇಲ್ಲಿರುವ ಮಾಣಿಕಪ್ರಭುಗಳ ಮಠ ಮತ್ತು ೧೭೨೫ರಲ್ಲಿ ನಿರ್ಮಿಸಲಾಗಿರುವ ವೀರಭದ್ರ ದೇವಸ್ಥಾನ ಮತ್ತು ಜಾತ್ರೆಗಳು ಪ್ರಮುಖವಾದುವು. ಬೀದರ್ ಜಿಲ್ಲೆಯ ಬಸವ ಕಲ್ಯಾಣ ಶರಣರ ತಪೋಭೂಮಿಯೆಂದೇ ಪ್ರಸಿದ್ಧವಾಗಿದೆ. [[ಬಸವಕಲ್ಯಾಣ]]ದಲ್ಲಿ ಅರಿವಿನ ಮನೆ, ಅನುಭವ ಮಂಟಪ, ಅಕ್ಕನಾಗಮ್ಮನ ಗವಿ, ಪರುಷಕಟ್ಟೆ, ಮಹಾಮನೆ, ತ್ರಿಪುರಾಂತಕ ಕೆರೆ ಮೊದಲಾಗಿ ಹಲವಾರು ಶರಣರ ಸ್ಥಳಗಳನ್ನು ಮತ್ತು ಸುಸ್ಥಿತಿಯಲ್ಲಿರುವ ಬಸವಕಲ್ಯಾಣ ಕೋಟೆಯನ್ನು ನೋಡಬಹುದಾಗಿದೆ. ಭಾಲ್ಕಿಯಲ್ಲಿ ಹಿರೇಮಠ ಸಂಸ್ಥಾನದ ಮಠ ಇದೆ.
== ಕರಕುಶಲ ಕಲೆ ==
[[ಚಿತ್ರ:Bidri-work-flower-vase-8.jpg | thumbnail|ಬಿದರಿ ಕಲೆ]]
ಬಿದರಿಕಲೆ ಪ್ರಪಂಚದಾದ್ಯಂತ ಖ್ಯಾತವಾಗಿರುವ ಬೀದರ ಕುಸುರಿ ಕಲೆ. ಈ ಕಲೆಯು ಪರ್ಶಿಯಾ ದೇಶದಿಂದ ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿಗೆ ಬಂದು ತದನಂತರ ಹೊಸ ರೂಪವನ್ನು ಪಡೆದುಕೊಂಡಿದೆ. ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು ಮಿಶ್ರಮಾಡಿ ಹೂಜಿ ಮುಂತಾದ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು ಅದರಲ್ಲಿ ಬೆಳ್ಳಿಯ ತಂತಿಯನ್ನು ಕೂರಿಸಿ ಹೊಳಪು ಕೊಡುತ್ತಾರೆ. ಈ ಬಿದರಿ ಕಲೆಗೆ ವಿದೇಶಗಳಲ್ಲೂ ಬಲು ಬೇಡಿಕೆಯಿದೆ.
.
*
==ಪ್ರವಾಸೋದ್ಯಮ==
ಬೀದರ ಬಹಮನಿ ಕಾಲದ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ. ಬಹುಮನಿ ಕಾಲದ ಶ್ರೀಮಂತ ವಾಸ್ತುಶಿಲ್ಪದ ಸ್ಮರಣಾರ್ಥವಾಗಿ ಇಂದಿಗೂ ನಿಂತಿದೆ ಮಹಾನ್ ಮಹಮೂದ್ ಗವಾನ್ ಅರೇಬಿಕ್ ವಿಶ್ವವಿದ್ಯಾಲಯದ ರಚನೆ. ನಗರದ ಪಕ್ಕದಲ್ಲಿರುವ ಬೀದರ ಕೋಟೆ ಭಾರತದಲ್ಲಿನ ಅತಿ ದೊಡ್ಡ ಕೋಟೆಗಳಲ್ಲಿ ಒಂದಾಗಿದೆ.
<gallery>
File:Panaromic Entrance View.jpg|ಬೀದರ ಕೋಟೆಯ ಪ್ರವೇಶ ದ್ವಾರದ ಪೆನೆರೋಮಿಕ್ ದೃಶ್ಯ
File:BidarMadarsa.jpg|ಅರೇಬಿಕ್ ವಿಶ್ವವಿದ್ಯಾಲಯ ಮಹಮೂದ್ ಗೌನ್
</gallery>
===ಆಕರ್ಷಣೆಯ ಸ್ಥಳಗಳು===
ಬೀದರ ನಗರದ ಪ್ರಸಿದ್ಧ ಸ್ಥಳಗಳಲ್ಲಿ ಪಾಪನಾಶ ದೇವಾಲಯ, ಮೈಲಾರ ಮಲ್ಲಣ್ಣಾ ಗುಡಿ, ನರಸಿಂಹ ಝರಿ ಮತ್ತು ನಾನಕ್ ಝರಿ ಪ್ರಖ್ಯಾತವಾಗಿವೆ.
ಕ್ರಿಸ್ತಶಕ ೧೪೩೨ರಲ್ಲಿ ನಿರ್ಮಾಣ ಪೂರ್ಣಗೊಂಡ ಬೀದರದ ಐತಿಹಾಸಿಕ ಕೋಟೆ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ. ಕೋಟೆಯಲ್ಲಿ ರಂಗೀನ ಮಹಲ್, ಗಗನ್ ಮಹಲ್, ಒಂದೇ ಕಂಬದ ಮಸೀದಿ, ದಿವಾನ್-ಇ-ಆಮ್, ಬೃಹತ್ ಫಿರಂಗಿಗಳು, ವಸ್ತು ಸಂಗ್ರಹಾಲಯ ಮೊದಲಾದವುಗಳನ್ನು ನೋಡಬಹುದು. ಕ್ರಿಸ್ತಶಕ ೧೪೭೨ರಲ್ಲಿ ನಿರ್ಮಾಣವಾದ ವಿಶ್ವಪ್ರಸಿದ್ಧವಾಗಿದ್ದ ಪ್ರಸಿದ್ಧ ಮಹಮದ್ ಗವಾನ್ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರ (ಮದರಸಾ)ದ ಅವಶೇಷವಾಗಿ ಉಳಿದಿರುವ ಗೋಪುರವು ದೆಹಲಿಯಲ್ಲಿರುವ ಕುತಬ್ ಮಿನಾರ್ ನಂತಿದೆ. ಚೌಬಾರಾ, ಹಬ್ಸಿ ಕೋಟ ದಾರಾ, ಕಾರಂಜಾ ಜಲಾಶಯ,ಜಲಸಂಗಿ ದೇವಸ್ಥಾನ, ವಿವಿಧ ಗಿಡಮೂಲಿಕೆಗಳ ದೇವಾಲಯದಂತಿರುವ ದೇವ-ದೇವ ವನ ಇವು ಇತರ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ.
[[ಚಿತ್ರ:Panaromic Entrance View.jpg | thumb|ಬೀದರ ಕೋಟೆ ವಿಹಂಗಮ ನೋಟ]]
* ಹಝರತ್ ಶಮಶುದ್ದೀನ್ ಅಬ್ದುಲ್ ಫತಾಹ್ ಶೇಖ್ ಮೊಹಮ್ಮದ್ ಮುಲ್ತಾನಿ ಆರ್ಎ (ಅಲ್-ಮರೂಫ್ ಮುಲ್ತಾನಿ ಬಾಶಾ), ಬೀದರ್. ಶಮಶುದ್ದೀನ್ ಕ್ವಾದ್ರಿ ಪೀಠವು ಮುಲ್ತಾನಿ ಬಾದ್ಶಾ ಎಂದು ಪ್ರಸಿದ್ಧಿಯಾಗಿದೆ.
* ಸೈಯದ್ ಷಾ ಬರ್ಹುದ್ದೀನ್ ಕಲೀಲುಲ್ಲ ಕಿರ್ಮಾನಿ ಅವರ ದರ್ಗಾ ಬೀದರ್ ನಲ್ಲಿದೆ. ಆದರೆ ಶಿಕಾನ್ (ಆರ್ಎ), ಬೀದರ್ ನ ಚೌಖಂಡಿನಲ್ಲಿದೆ. ಜನಪ್ರಿಯ ಬರೀದ್ ಷಾಹಿ ಗೋರಿಗಳು ಮತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಮಾಡಿರುವ ಸೆರೆಮನೆಗಳು ಇವೆ.
* ಗುರು ನಾನಕ್ ಝಿರ ಗುರುದ್ವಾರ
* ಶ್ರೀ ಮೈಲರ್ ಮಲ್ಲಣ್ಣ ದೇವಸ್ಥಾನ: ಮೈಲರ್ ಅಥವಾ ಖಾನಾಪುರ ಬೀದರ-ಉದ್ಗೀರ್ ರಸ್ತೆಯಲ್ಲಿ ಬೀದರ್ ನಿಂದ 15 ಕಿ ಸುಮಾರು ನೆಲೆಗೊಂಡಿದೆ. ಬ್ರಹ್ಮ ದೇವರಿಂದ ವರ ಪಡೆದ ಇಬ್ಬರು ಸೋದರ ರಾಕ್ಷಸರಾದ ಮಲ್ಲಾಸುರ ಮತ್ತು ಮಂಕಾಸುರರು ಅಮಾಯಕ ಜನರನ್ನು ಹಿಂಸಿಸುತ್ತಾ ಕೊಲ್ಲುತ್ತಿದ್ದರು. ಭಕ್ತರ ಆರ್ತನಾದಕ್ಕೆ ಮನಕರಗಿ ಪರಮೇಶ್ವರನು ಮೈಲರ್ ಮಲ್ಲಣ್ಣನ ರೂಪದಲ್ಲಿ ಬಂದು ಮಂಕಾಸುರನನ್ನು ಕೊಂದು ಮಲ್ಲಾಸುರನನ್ನು ಕ್ಷಮಿಸಿದನೆಂಬ ನಂಬಿಕೆಯಿದೆ. ಮಲ್ಲಣ್ಣ ಅಥವಾ ಖಾಂಡೋಬ ಅಥವಾ ಮೈಲರ್ ಲಿಂಗ ಈಶ್ವರನ ಉಗ್ರ ರೂಪವೆಂದು ನಂಬಲಾಗಿದೆ. ಈ ದೇವಾಲಯವು ಉತ್ತರ ಕರ್ನಾಟಕದಲ್ಲಿ ಬಹು ಪ್ರಸಿದ್ಧವಾಗಿದೆ ಮತ್ತು ಪ್ರತಿವರ್ಷ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಸಾವಿರಾರು ಭಕ್ತಾದಿಗಳನ್ನು ಆಕರ್ಷಿಸುತ್ತದೆ
* ನರಸಿಂಹ ಝರ್ನ (ಭಗವಾನ್ ನರಸಿಂಹ ದೇವಸ್ಥಾನ), ಪಾಪನಾಶನ (ಶಿವನ ದೇವಾಲಯ)
* ಬೀದರ ನಲ್ಲಿ ಬೀದರ್ ಕೋಟೆ, ನಯೀ ಕಮಾನ್ ( ಕೆಳಗುರುಳಿತ್ತು - ಈಗ ನಿರ್ಮಿಸಲಾಗುತ್ತಿದೆ), ಶುಕ್ರವಾರ ಮಸೀದಿ
* ಮಹಮ್ಮದ್ ಗವಾನ್ ಆಫ್ ಮದರಾಸ (ವಿಶ್ವವಿದ್ಯಾಲಯ)
* ಚೌಬಾರ (ಗಡಿಯಾರ ಗೋಪುರ), ಸ್ಥಳೀಯ ಇಸ್ಲಾಮಿಕ್ ಸಂತರ ಅನೇಕ ದರ್ಗಾಗಳು (ಸಮಾಧಿಗಳು) ಬೀದರ ನಲ್ಲಿವೆ.
* ಬಸವೇಶ್ವರ ದೇವಾಲಯ
* ಬಾರಿದ್ ಶಾಹಿ ಉದ್ಯಾನವನ
* ಮೊಹಮ್ಮದ್ ಗವಾನ್ ಸಮಾಧಿ
* ಕಲ್ಯಾಣಿ ಷರೀಫ್, 12 ನೇ ಶತಮಾನದ ಗುಹೆ
* ಕಲ್ಯಾಣ್ ಷರೀಫ್, ಕಲ್ಯಾಣ್ ಕೋಟೆ
* ಹಳೆಯ ನಗರದಲ್ಲಿ ಬಿದ್ರಿ ಕಲೆಯ ವಸ್ತುಗಳು
* ಸೇಂಟ್ ಪಾಲ್ ಮೆಥೋಡಿಸ್ಟ್ ಚರ್ಚ್
* ಮೊಳ್ಕೆರೆಯ ಮೊಳಿಗೆ ಮಾರಯ್ಯನ ಗುಹೆ ದೇವಾಲಯ
* ಪಾಪನಾಶ ದೇವಾಲಯ. ರಾವಣನನ್ನು ಸೋಲಿಸಿದ ನಂತರ ಲಂಕೆಯಿಂದ ಅಯೋಧ್ಯೆಗೆ ಬರುವ ದಾರಿಯಲ್ಲಿ ಶ್ರೀ ರಾಮ, ಈ ಸ್ಥಳಕ್ಕೆ ಭೇಟಿಯಿತ್ತಿದ್ದರಿಂದ ಒಬ್ಬ ಶಿವ ಭಕ್ತನನ್ನು ಕೊಂದ ಪಾಪವು ಪರಿಹಾರವಾಯಿತೆಂಬ ಕಾರಣಕ್ಕಾಗಿ ಆಗಿರುವ ದೇವಸ್ಥಾನ.
* ಬಸವಕಲ್ಯಾಣ. ಇದೇ ಸ್ಥಳದವರಾದ ಬಸವೇಶ್ವರ ಬಗ್ಗೆ ಮಾಹಿತಿಯನ್ನು ಮತ್ತು ಅವರಿಗೆ ಸಂಬಂಧಿಸಿದಂತಿರುವ ಅನೇಕ ಪವಿತ್ರ ಸ್ಥಳಗಳನ್ನು ಹೊಂದಿದೆ.
* ಬೀದರ ಕೋಟೆ. ೧೫ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಬೀದರ್ ಕೋಟೆ ಭಾರತದ ಅತ್ಯಂತ ಮಜಬೂತಾದ ಮತ್ತು ಅತಿದೊಡ್ಡ ಕೋಟೆಗಳಲ್ಲಿ ಒಂದಾಗಿತ್ತು.
* ಗುರುದ್ವಾರ. ನಾನಕ್ ಝೀರಾ ಸಾಹಿಬ್ ರವರ ಗುರುದ್ವಾರ ಸಿಖ್ ರ ಐತಿಹಾಸಿಕ ಪವಿತ್ರ ಸ್ಥಳ. ಭಾರತದಾದ್ಯಂತ ಸಿಖ್ ಸಮುದಾಯದ ನಡುವೆ ಜನಪ್ರಿಯವಾದ ಐತಿಹಾಸಿಕ ಗುರುದ್ವಾರಗಳಲ್ಲಿ ಒಂದು.
* ಮಾಣಿಕ್ ಪ್ರಭು ದೇವಾಲಯ. ಬೀದರ ನಗರದಿಂದ 53 ಕಿಮೀ ದೂರದಲ್ಲಿ ನೆಲೆಸಿದೆ, ಮಾಣಿಕ್ ಪ್ರಭು ದೇವಾಲಯ ಒಂದು ಅನನ್ಯ ವಾಸ್ತುಶಿಲ್ಪದ ಸೌಂದರ್ಯ ಮತ್ತು ಪ್ರಮುಖ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕೇಂದ್ರವಾಗಿದೆ. ಮಾಣಿಕ್ ಪ್ರಭು ದೇವಸ್ಥಾನವನ್ನು ಒಂದು ಸಂಜೀವನಿ ಸಮಾಧಿಯ ಮೇಲೆ ನಿರ್ಮಿಸಲಾಗಿದೆ. ಸಂತ ಶ್ರೀ ಸದ್ಗುರು ಮಾಣಿಕ್ ಪ್ರಭು ಮಹಾರಾಜ್ ಹಾಗೂ ಅವರ ಆಧ್ಯಾತ್ಮಿಕ ನಿಲುವು ಮತ್ತು ಪವಿತ್ರ ಉಪಸ್ಥಿತಿಯನ್ನು ಅವರ 6 ನೇ ಉತ್ತರಾಧಿಕಾರಿ ಶ್ರೀ ಸದ್ಗುರು ಧನ್ಯನ್ ರಾಜ ಮಾಣಿಕ್ ಪ್ರಭು ಮಹಾರಾಜ್ ನಿರ್ವಹಿಸುತ್ತಿದ್ದಾರೆ. ದೇವಾಲಯವು ಹಿಂದೂ ಮತ್ತು ಮುಸ್ಲಿಂ ಭಕ್ತರಿಬ್ಬರನ್ನೂ ಆಕರ್ಷಿಸುತ್ತದೆ. ದೇವಾಲಯದ ಆಡಳಿತವು 140 ವರ್ಷಗಳಿಂದ ಶ್ರೀ ಮಾಣಿಕ್ ಪ್ರಭು ಸಂಸ್ಥಾನದ ವತಿಯಿಂದ ನಡೆಸಲ್ಪಡುತ್ತಿದೆ. ಇದೇ ಸಂಸ್ಥಾನವು ಅನೇಕ ಸಾಮಾಜಿಕ ಮತ್ತು ದತ್ತಿ ಸಂಸ್ಥೆಗಳನ್ನೂ ನಡೆಸುತ್ತದೆ.
* ಔರಾದನಲ್ಲಿರುವ 10 ನೇ ಶತಮಾನದಲ್ಲಿ ನಿರ್ಮಿಸಲಾದ ಅಮರೇಶ್ವರ ದೇವಸ್ಥಾನ. ದೇವಾಲಯದ ಪ್ರವೇಶದ್ವಾರದಲ್ಲಿ ಎರಡು ಗಜಲಕ್ಷಿಯ ವಿಗ್ರಹಗಳೂ ಮತ್ತು ಒಂದು ಚಂದ್ರಶಿಲೆಯ ವೇದಿಕೆಯೂ ಇದೆ. ಅಂದರೆ ನಾವು ನಮ್ಮ ಎರಡೂ ಮಂಡಿಗಳನ್ನೂರಿ ಅಮರೇಶ್ವರನಿಗೆ ನಮಸ್ಕರಿಸಲು ಕಲ್ಲಿನ ವೇದಿಕೆ ನಿರ್ಮಿಸಲ್ಪಟ್ಟಿದೆ. ಗಜಲಕ್ಷ್ಮಿ ಮತ್ತು ಚಂದ್ರಶಿಲೆಯ ಶೈಲಿ 10 ನೇ ಶತಮಾನದ ವಾಸ್ತುಶಿಲ್ಪದಲ್ಲಿ ಕಂಡುಬಂದಿರುತ್ತದೆ.
==ಜನಸಂಖ್ಯೆ==
2011 ರಲ್ಲಿ ನಡೆದ ಭಾರತದ ಜನಗಣತಿಯ ಹಂಗಾಮಿ ವರದಿಯ ಪ್ರಕಾರ ಬೀದರ ಜಿಲ್ಲೆಯು 211.944 ಜನಸಂಖ್ಯೆಯನ್ನು ಹೊಂದಿದೆ; ಅದರಲ್ಲಿ ಪುರುಷರು ಮತ್ತು ಸ್ತ್ರೀಯರು ಕ್ರಮವಾಗಿ 109.435 ಮತ್ತು 102.509.ಬೀದರ್ ನಗರದ ಸರಾಸರಿ ಸಾಕ್ಷರತೆ ಶೇಕಡಾ 87,65 ಆಗಿದೆ. ಇದರಲ್ಲಿ ಪುರುಷರು ಮತ್ತು ಮಹಿಳೆಯರ ಸಾಕ್ಷರತೆ ಅನುಕ್ರಮವಾಗಿ ಶೇಕಡಾ 92,88 ಮತ್ತು 82,08. ಬೀದರ ನಗರದಲ್ಲಿ ಮಕ್ಕಳ ಒಟ್ಟು (0-6) ಸಂಖ್ಯೆ 2011 ರಂದು ನಡೆದ ಭಾರತ ಜನಗಣತಿ ವರದಿಯ ಪ್ರಕಾರ 25.077 ಇದೆ. 11.974 ಹುಡುಗಿಯರು ಮತ್ತು 13.103 ಹುಡುಗರು ಇದ್ದರು. ಹೆಣ್ಣು ಮಕ್ಕಳ ಲಿಂಗ ಅನುಪಾತವು 1000 ಗಂಡು ಮಕ್ಕಳಿಗೆ ಪ್ರತಿಯಾಗಿ 914 ಆಗಿದೆ.
ಕನ್ನಡ ಅಧಿಕೃತ ಭಾಷೆಯಾಗಿದೆ ಮತ್ತು ಬಹುಮತ ಸಂಖ್ಯೆಯ ಜನರು ಕನ್ನಡ ಮಾತನಾಡುತ್ತಾರೆ. ಹಾಗೆಯೇ ಇತರ ಭಾಷೆಗಳಾದ ಮರಾಠಿ, ಉರ್ದು ಹಿಂದಿ ಮತ್ತು ದಕ್ಕನಿ ಭಾಷೆಗಳನ್ನು ಕೂಡ ಗಮನಾರ್ಹ ಸಂಖ್ಯೆಯ ಜನರು ಮಾತನಾಡುತ್ತಾರೆ.
==ಶೈಕ್ಷಣಿಕ ಸಂಸ್ಥೆಗಳು==
* ರಾಷ್ಟ್ರೀಯ ಶಾಲಾ ಬೀದರ್
* ರಾಷ್ಟ್ರೀಯ ಸಂಯೋಜಿತ ಪದವಿ ಪೂರ್ವ ಕಾಲೇಜ್, ಬೀದರ
* ಗುರು ನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜು
* ಷಾಹೀನ್ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜ್, ಬೀದರ
* ಜವಾಹರ್ ನವೋದಯ ವಿದ್ಯಾಲಯ, ನಾರಾಯಣ್ ಪುರ್, ಬೀದರ
* ಕೇಂದ್ರೀಯ ವಿದ್ಯಾಲಯ ಬೀದರ
* ಏರ್ ಫೋರ್ಸ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್, ಬೀದರ
* ಸರ್ಕಾರಿ ಪಾಲಿಟೆಕ್ನಿಕ್, ಔರದ್ ಜಿಲ್ಲೆ. ಬೀದರ
* ನಿಟ್ಟೂರ್ ಪಾಲಿಟೆಕ್ನಿಕ್ ಕಾಲೇಜ್
* ಬೀದರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೀದರ
* ಬಿ ವಿ ಭೂಮರೆಡ್ಡಿ ಕಾಲೇಜ್
* ಮೆಥೋಡಿಸ್ಟ್ ಆರ್ಟ್ಸ್ ಪದವಿ ಕಾಲೇಜ್
* ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ಬೀದರ
* ಕರ್ನಾಟಕದ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜ್
* ನಾರ್ಮ ಫೆಡ್ರಿಚ್ ಹೈ ಸ್ಕೂಲ್
* ಎಸ್ಬಿ ಪಾಟೀಲ್ ದಂತ ಕಾಲೇಜು
* ಲಿಂಗರಾಜ್ ಅಪ್ಪಾ ಎಂಜಿನಿಯರಿಂಗ್ ಕಾಲೇಜು
* ಗುರು ನಾನಕ್ ಪಬ್ಲಿಕ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್
* ಗುರಯ್ಯ ಬಾಚಾ ಹೈ ಸ್ಕೂಲ್
* ಸರ್ಕಾರಿ ವೈದ್ಯಕೀಯ ಕಾಲೇಜು, ಬೀದರ
* ಗುರು ನಾನಕ್ ಪ್ರಥಮ ದರ್ಜೆ ವಿಜ್ಞಾನ ಕಾಲೇಜ್
* ಷಾಹೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಅಲ್ ಅಮೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಪರಿಮಳ ಹೈಸ್ಕೂಲ್ ಬೀದರ
* ಭೀಮಣ್ನ ಖಂಡ್ರೆ ಇನ್ ಸ್ಟ್ ಟ್ ಆಫ಼್ ಟೆಕ್ನೊಲೊಜಿ ಭಾಲ್ಕಿ ಜಿಲ್ಲೆ:ಬೀದರ್
* ಸೈನ್ಟ್ ಜೊಸೆಫ಼್ ಪದವಿ ಪೂವ ಕಾಲೇಜ್ ಬೀದರ್
==ಬಾಹ್ಯ ಕೊಂಡಿಗಳು==
* [http://www.hostkingdom.net/india.html#Bidar ಬೀದರ ನ ಸುಲ್ತಾನರ ಪಟ್ಟಿ] {{Webarchive|url=https://web.archive.org/web/20070629153707/http://www.hostkingdom.net/india.html#Bidar |date=2007-06-29 }}
* [http://bidar.nic.in/ ಜಿಲ್ಲೆಯ ಅಧಿಕೃತ ವೆಬ್ಸೈಟ್] {{Webarchive|url=https://web.archive.org/web/20110623234154/http://www.bidar.nic.in/ |date=2011-06-23 }}
* [http://www.bidarcity.gov.in/official ಬೀದರ ಸಿಟಿ ಮುನ್ಸಿಪಲ್ ಕೌನ್ಸಿಲ್ ವೆಬ್ಸೈಟ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* [http://www.bidartourism.com/ ಬೀದರ ಪ್ರವಾಸೋದ್ಯಮ ವೆಬ್ಸೈಟ್] {{Webarchive|url=https://web.archive.org/web/20210119155034/https://bidartourism.com/ |date=2021-01-19 }}
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&ll=17.923801,77.527084&spn=0.009269,0.013754&t=h&z=16 Google Maps ನಲ್ಲಿ ಬೀದರ ಕೋಟೆ]
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&t=h&ll=17.921117,77.528265&spn=0.004635,0.006877&z=17 Google Maps ನಲ್ಲಿ ಬೀದರ]
ಬೀದರ
{{ಕರ್ನಾಟಕದ_ಜಿಲ್ಲೆಗಳು}}
[[ವರ್ಗ:ಹಿಂದಿನ ಭಾರತದ ರಾಜಧಾನಿ ನಗರಗಳು]]
[[ವರ್ಗ:ಕರ್ನಾಟಕದಲ್ಲಿನ ಪ್ರವಾಸೋದ್ಯಮ]]
kvp2v5qmvzzlnevx2i2gouioobfjjlj
1108897
1108896
2022-07-24T17:33:40Z
ಮಚ್ಚೇಂದ್ರ ಅಣಕಲ್
66275
wikitext
text/x-wiki
{{mergeto| [[ಬೀದರ ಜಿಲ್ಲೆ]]}}
{{Infobox settlement
| name = ಬೀದರ
| other_name =
| nickname =
| settlement_type = city
| image_skyline = Entrance to the Bidar Fort.JPG
| image_alt =
| image_caption = Entrance to the [[Bidar Fort]]
| pushpin_map = India Karnataka
| pushpin_label_position =
| pushpin_map_alt =
| pushpin_map_caption =
| latd = 17.915
| latm =
| lats =
| latNS = N
| longd = 77.519
| longm =
| longs =
| longEW = E
| coordinates_display = inline,title
| subdivision_type = Country
| subdivision_name = India
| subdivision_type1 = [[States and territories of India|State]]
| subdivision_name1 = Karnataka
| subdivision_type2 = [[List of regions of India|Region]]
| subdivision_name2 = [[Bayaluseeme]]
| subdivision_type3 = District
| subdivision_name3 = [[Bidar district|Bidar]]
| established_title = <!-- Established -->
| established_date =
| founder =
| named_for =
| government_type =
| governing_body =
| leader_title = [[Deputy Commissioner]]
| leader_name = Dr. PC Jaffer IAS
| unit_pref = Metric
| area_footnotes =
| area_rank =
| area_total_km2 = 43
| elevation_footnotes =
| elevation_m = 614
| population_total = 170204
| population_as_of =
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[Kannada]]
| timezone1 = IST
| utc_offset1 = +5:30
| postal_code_type = [[Postal Index Number|PIN]]
| postal_code = 585 401
| area_code_type = Telephone code
| area_code = 91 8482
| registration_plate = KA38
| website = {{URL|www.bidarcity.gov.in}}
| footnotes =
}}
'''ಬೀದರ''' ಭಾರತದ ಕರ್ನಾಟಕ ರಾಜ್ಯದ ಒಂದು ನಗರ. ಬೀದರ ಕರ್ನಾಟಕದ ಈಶ್ಯಾನ್ಯಕ್ಕೆ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಇದೆ. ಜಿಲ್ಲಾ ಕೇಂದ್ರವಾದ ಬೀದರ ತನ್ನ ಭೌಗೋಳಿಕ ಗಡಿಯನ್ನು ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳೊಂದಿಗೆ ಹಂಚಿಕೊಂಡಿದೆ ಮತ್ತು '''ಬೀದರ ಕರ್ನಾಟಕ ರಾಜ್ಯದ ಮುಕುಟ''' ಎಂದು ಕೂಡ ಕರೆಯಲ್ಪಡುತ್ತದೆ.
ಬೀದರ ನಗರ ತನ್ನ ’ಬಿದ್ರಿ’ ಕರಕುಶಲ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಮಂಜೀರಾ ನದಿ ಬೀದರ್ ಜಿಲ್ಲೆಗೆ ಕುಡಿಯುವ ನೀರನ್ನು ಪೂರೈಸುವ ಪ್ರಮುಖ ನದಿಗಳಲ್ಲಿ ಒಂದಾಗಿದೆ.
ಇತ್ತೀಚೆಗೆ ಬೀದರ ಭಾರತದ 22 ನೇ ಸ್ವಚ್ಛನಗರ ಮತ್ತು ಕರ್ನಾಟಕ ರಾಜ್ಯದ ೫ನೇ ಸ್ವಚ್ಛ ನಗರವೆಂಬ ಸ್ಥಾನ ಪಡೆದುಕೊಂಡು ಹೆಗ್ಗಳಿಕೆಗೆ ಪಾತ್ರವಾಗಿದೆ.
'''ಬೀದರ''' - [[ಕರ್ನಾಟಕ]] ರಾಜ್ಯದ ಉತ್ತರ ತುದಿಯಲ್ಲಿರುವ ಜಿಲ್ಲೆ. ಬೀದರ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. [[ಭಾಲ್ಕಿ]], [[ಹುಮನಾಬಾದ್]], ಬೀದರ್, [[ಬಸವಕಲ್ಯಾಣ]] ಮತ್ತು [[ಔರಾದ]] ತಾಲೂಕುಗಳ ೬೨೨ ಹಳ್ಳಿಗಳು ಈ ಜಿಲ್ಲೆಯಲ್ಲಿವೆ. ಬೀದರ್ ಜಿಲ್ಲೆಯು ಸಾಂಸ್ಕೃತಿಕವಾಗಿ ಕರ್ನಾಟಕದ ಅತ್ಯಂತ ಪ್ರಮುಖ ಜಿಲ್ಲೆಗಳಲ್ಲೊಂದು. ಹಿಂದೆ ಬೀದರ್ ಜಿಲ್ಲೆಯು [[ಬಿಜಾಪುರ]]ದ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿತ್ತು. ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಬೀದರ್, [[ಬಿಜಾಪುರ]], ಗೋಲ್ಕೊಂಡ, [[ಗುಲ್ಬರ್ಗಾ]] ಮತ್ತು ಬಿರಾರ್ ಸಂಸ್ಥಾನಗಳೂ ಸೇರಿದ್ದವು ಎಂಬುದನ್ನು ಗಮನಿಸಬಹುದು. ಬೀದರ ಜಿಲ್ಲೆಯು [[ಬಸವಕಲ್ಯಾಣ]]ದಿಂದ ಉಗಮಿಸಿದ ಶರಣರ ಸಾಂಸ್ಕೃತಿಕ ಕ್ರಾಂತಿಯನ್ನೂ ಕಂಡಿದೆ. [[ಬಸವಕಲ್ಯಾಣ]]ದಲ್ಲಿ ಜನಿಸಿದ ಶೈವ ಸಂಸ್ಕೃತಿಯು ವಿಶ್ವಾದ್ಯಂತ ಪಸರಿಸಿ, ನಮ್ಮ ರಾಜ್ಯಕ್ಕೆ ಈಗಿರುವ ವಿಶೇಷ ಮಹತ್ವವನ್ನು ತಂದಿದೆ. ಬೀದರ್ ನಗರದಲ್ಲಿರುವ ವಾಯುಪಡೆ ತರಬೇತಿ ಕೇಂದ್ರವು ಆಗಸದಲ್ಲಿ ತ್ರಿವರ್ಣ ಚಿಮ್ಮುತ್ತಾ ವಿವಿಧ ಕಸರತ್ತು ಪ್ರದರ್ಶಿಸುವ ಸೂರ್ಯಕಿರಣ ವೈಮಾನಿಕ ತಂಡದಿಂದ ಪ್ರಸಿದ್ಧವಾಗಿದೆ. ಪ್ರಸ್ತುತ ಇಲ್ಲಿ ಬ್ರಿಟನ್ನಿನ ಹಾಕ್ ವಿಮಾನಗಳ ಪ್ರಾಯೋಗಿಕ ತರಬೇತಿ ನಡೆದಿದೆ. ಜಿಲ್ಲೆಯ [[ಭಾಲ್ಕಿ]] ಪಟ್ಟಣವು ದಲಿತೋದ್ದಾರ ಹಾಗೂ ಕನ್ನಡಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಶತಾಯುಷಿ ಡಾ.ಚೆನ್ನಬಸವ ಪಟ್ಟದ್ದೇವರಿಂದಾಗಿ ಪ್ರಖ್ಯಾತವಾಗಿದೆ
== ಬೀದರ ಮೂಲದ ಸಾಹಿತಿಗಳು==
* ಪ್ರೊ.ಭಾಲಚಂದ್ರ ಜಯಶೆಟ್ಟಿ.
* ವಿ.ರಾ.ಚಾಂಬಾಳ
* ಡಾ.ಕಾಶಿನಾಥ ಅಂಬಲಗೆ
* ಆರ್.ಕೆ.ಹುಡಗಿ
* ಕ್ಷಿತಿಜ್ ಬೀದರ
* ಡಾ. ವಿಜಯಶ್ರೀ ಸಬರದ
* ಡಾ.ನೀಲಾಂಬಿಕಾ ಶೇರಿಕಾರ
* ಡಾ.ಕಲ್ಯಾಣಮ್ಮ ಲಂಗೋಟಿ
* ಮುಡಬಿ ಗುಂಡೆರಾವ
* ಕೆ.ನೀಲಾ
* ಕಾವ್ಯಶ್ರೀ ಮಹಾಗಾಂವಕರ್
* ಡಾ.ಇಂದುಮತಿ ಪಾಟೀಲ್
* ಡಾ.ಶಾಂತಾ ಅಷ್ಟಾಗಿ
* ಜ್ಯೋತಿ ಡಿ.ಬೊಮ್ಮಾ
* ಅನುಪಮಾ ಗು.ಅಪಗುಂಡೆ
* ರಶ್ಮಿ ಎಸ್.
* ಎಸ್.ಕೆ.ಕಿನ್ನಿ.
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
== ಬೀದರ ಜಿಲ್ಲೆಗೆ ಅನ್ಯ ರಾಜ್ಯಗಳಿಂದ ವಲಸೆ ಬಂದ ಸಾಹಿತಿಗಳು==
* ಡಾ.ಜಯದೇವಿ ತಾಯಿ ಲಿಗಾಡೆ ( ಮಹಾರಾಷ್ಟ್ರ)
* ಮಾಣಿಕರಾವ ಧನಾಶ್ರೀ (ತೆಲಂಗಾಣ)
* ದಿ.ಚನ್ನಯ್ಯ ಸ್ವಾಮಿ ಹೀರೆಮಠ (ತೆಲಂಗಾಣ)
* ಪೂಜ್ಯ ಶ್ರೀ ಜಗದ್ಗುರು ಮ.ನಿ.ಪ್ರ.ಶಿವಯೋಗಿಶ್ವರ ( ತೆಲಂಗಾಣ)
* ಪೂಜ್ಯ. ಶ್ರೀ. ಡಾ.ಬಸವಲಿಂಗ ಪಟ್ಟದೇವರು (ತೆಲಂಗಾಣ)
* ಡಾ.ಎಂ.ಜಿ.ದೇಶಪಾಂಡೆ (ತೆಲಂಗಾಣ)
* ರಘುನಾಥ ಹಡಪದ (ತೆಲಂಗಾಣ)
* ಗುರುನಾಥ ಗಡ್ಡೆ (ತೆಲಂಗಾಣ)
* ಪರಮ.ಪೂಜ್ಯ ಶ್ರೀ ಡಾ.ಈಶ್ವರಾನಂದ ಸ್ವಾಮಿಜಿ ( ಮಹಾರಾಷ್ಟ್ರ)
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
== ಬೀದರ ಜಿಲ್ಲೆಗೆ ಅನ್ಯ ಜಿಲ್ಲೆಗಳಿಂದ ವಲಸೆ ಬಂದ ಸಾಹಿತಿಗಳು==
* ಲಿಂ.ಪೂಜ್ಯ.ಶ್ರೀ.ಸಿ.ಜಿ.ಸ್ವಾಮಿಗಳು (ಕಲಬುರಗಿ)
* ಪಂಚಾಕ್ಷರಿ ಪುಣ್ಯಶೆಟ್ಟಿ
* ಪರಮ ಪೂಜ್ಯ ಡಾ.ಶಿವಕುಮಾರ ಮಹಾಸ್ವಾಮಿಗಳು ( ವಿಜಯಪುರ)
* ದಿ.ವೀರೇಂದ್ರ ಸಿಂಪಿ (ಬಿಜಾಪೂರ)
* ಮಾನಶೆಟ್ಟಿ ಬೆಳಕೇರಿ (ಕಲಬುರಗಿ)
* ಪಂಚಾಕ್ಷರಿ ಜಿ.ಹೀರೆಮಠ (ಬಿಜಾಪುರ)
* ಎಸ್.ಬಿ.ಕುಚಬಾಳ (ಬಿಜಾಪುರ)
* ಪೂಜ್ಯ ಶ್ರೀ ಮ.ನಿ.ಪ್ರ.ಶಿವಾನಂದ ಮಹಾಸ್ವಾಮಿಗಳು (ಬಾಗಲಕೋಟೆ)
* ಡಾ.ಸೋಮನಾಥ ಯಾಳವಾರ (ಬಿಜಾಪುರ)
* ವೀರಣ್ಣ ಕುಂಬಾರ (ಕಲಬುರಗಿ)
* ಅರುಂಧತಿ ಚಾಂದಕವಠೆ (ಕೊಪ್ಪಳ)
* ಭಾರತಿ ವಸ್ತ್ರದ (ವಿಜಯಪುರ)
* ರಜಿಯಾ ಬಳಬಟ್ಟಿ (ಬಾಗಲಕೋಟೆ)
* ಗೋಪಾಲಕೃಷ್ಣ ವಂಡ್ಸೆ (ಉಡುಪಿ.)
* ಕರುಣಾ ಸಲಗರ (ಕಲಬುರಗಿ)
* ಮಲ್ಲಿನಾಥ ಚಿಂಚೋಳಿ (ಕಲಬುರಗಿ)
* ಬಸವರಾಜ ದಯಾಸಾಗರ (ವಿಜಯಪುರ)
* ಡಾ.ಗವಿಸಿದ್ದಪ್ಪ ಎಚ್.ಪಾಟೀಲ್ (ಕೊಪ್ಪಳ)
* ಡಾ.ರಾಮಚಂದ್ರ ಗಣಾಪೂರ ( ಕಲಬುರಗಿ)
* ಡಾ.ನಿಜಲಿಂಗ ಆರ್.ರಗಟೆ (ಕಲಬುರಗಿ)
* ಮಹಾಂತೇಶ ಕುಂಬಾರ ( ಕಲಬುರಗಿ)
* ಉಮೇಶ ಬಾಬು ಮಠದ (ಬಳ್ಳಾರಿ)
* ಗವಿಸಿದ್ದ ಹೊಸಮನಿ (ಕೊಪ್ಪಳ)
* ಡಾ.ಶ್ರೇಯಾ ಯಶಪಾಲ್ ಮಹಿಂದ್ರಕರ್ (ಬಳ್ಳಾರಿ)
* ಪೂಜ್ಯ ಶ್ರೀ ಬಸವಪ್ರಭು ಸ್ವಾಮಿಗಳು
* ರಮೇಶ ಹನುಮಂತ ಬಡಿಗೇರ (ಬೆಳಗಾವಿ)
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
== ಬೀದರ ಹೊರನಾಡ ಸಾಹಿತಿಗಳ ಹೆಸರುಗಳು==
* ಡಾ.ತಾತ್ಯೆರಾವ ಕಾಂಬಳೆ (ಹೈದರಾಬಾದ್)
* ಮಾಣಿಕರಾವ ಬಿರಾದಾರ (ಲಾತೂರ್ ಜಿಲ್ಲೆ)
* ಡಾ.ಮಲ್ಲಿಕಾರ್ಜುನ ಎ.ಭಂಡೆ (ಲಾತೂರ್ ಜಿಲ್ಲೆ)
* ಪೂಜ್ಯ ಶ್ರೀ ಕರುಣಾದೇವಿ ತಾಯಿ (ಶ್ರೀಶೈಲ)
* ಎಂ.ಜಯವಂತ ಜ್ಯೋತಿ (ಮುಂಬೈ)
* ಡಾ.ಗುರುಲಿಂಗಪ್ಪ ಧಬಾಲೆ (ಸೋಲಾಪುರ)
* ಡಾ.ಧನರಾಜ ಧರಂಪುರ (ಹೈದರಾಬಾದ್)
* ಡಾ.ರಮೇಶ ಮೂಲಗೆ (ಉದಗಿರ ಮಹಾರಾಷ್ಟ್ರ)
* ಸರ್ವಮಂಗಳಾ ಜಯಶೆಟ್ಟಿ (ಇಂಗ್ಲೆಂಡ್)
* ಧಮೇಂದ್ರ ಪೂಜಾರಿ (ಹೈದರಾಬಾದ್)
* ಪ್ರೊ.ರವಿ ಠಮಕೆ (ಮುಂಬೈ)
* ಡಾ.ಅಮರ ಸೋಲಪುರೆ (ಮುಂಬಯಿ)
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
== ಬೀದರ ತಾಲೂಕಿನ ಸಾಹಿತಿಗಳ ಹೆಸರುಗಳು ==
* ಶ್ರೀ. ವೇ.ಶಾಂತಲಿಂಗಸ್ವಾಮಿ.
* ದಿ.ಬಸವರಾಜ ಹದನೂರ.
* ಕಂಟೆಪ್ಪ ಟಿ.
* ದಿ.ಬಿ.ಆರ್.ಕೊಂಡಾ.
* ಎಂ.ಜಿ.ಗಂಗನಪಳ್ಳಿ.
* ಶಶಿಕಲಾ ಗಿರಿ.
* ಕಲಾವತಿ ಬಿರಾದಾರ.
* ಶಿರೋಮಣಿ ತಾರೆ.
* ಇಂದುಮತಿ ಬಂಡಿ.
* ವಿದ್ಯಾ ಶೀತಲ
* ದಯಾಮಣಿ ರಾಜಪ್ಪ.
* ದಿ.ಈಶ್ವರ ಕರುಣಾ ಸಾಗರ.
* ಸೂರ್ಯಕಾಂತ ನಿನ್ನೇಕರ್
* ಡಾ.ವಜ್ರಾ ಪಾಟೀಲ್.
* ಶಿವಕುಮಾರ ನಾಗವಾರ.
* ಗಂಧರ್ವ ಸೇನಾ
* ಶಂಭುಲಿಂಗ ವಾಲ್ದೊಡ್ಡಿ.
* ಮಾಣಿಕರಾವ ಚಿಲ್ಲರ್ಗಿ
* ಕಲ್ಯಾಣರಾವ ದಾವಣಗಾವೆ
* ಡಾ.ಸಿ.ಎಸ್. ಪಾಟೀಲ್.
* ಶ್ರೀನಿವಾಸ ಕುಲಕರ್ಣಿ.
* ಪೂಜ್ಯ.ಅಕ್ಕ ಅನ್ನಪೂರ್ಣ ತಾಯಿ
* ರೂಪಾ ಪಾಟೀಲ್
* ಬುದ್ದದೇವಿ ಸಂಗಮ್
23. ಕಂಟೆಪ್ಪ ಗುಮ್ಮೆ
24. ನಾಗೇಂದ್ರ ದಂಡೆ.
25. ಡಾ.ಜಗನ್ನಾಥ ಹೆಬ್ಬಾಳೆ.
26. ಮುರಲಿನಾಥ ಜಿ.ಮೇತ್ರೆ
27. ಡಾ.ಗಂಗಾಂಬಿಕೆ ಪಾಟೀಲ್.
28. ರಮೇಶ ವಾಘಮಾರೆ
29. ಬಸವರಾಜ ಮಯೂರ.
30. ಪ್ರೊ.ಅಶೋಕ ಎ.ಬಿ.
31. ಶಂಕರ ಚೊಂಡಿ
32. ಸುಮನ್ ಹೆಬ್ಬಾಳಕರ್
33. ಸುಭಾಸ ನೇಳಗೆ.
34. ಜಗನ್ನಾಥ ಕಮಲಾಪೂರೆ.
35. ಕಸ್ತೂರಿ ಎಸ್.ಪಟಪಳ್ಳಿ.
36. ಕುಸುಮಾ ಹತ್ಯಾಳ
37. ಓಂ.ಪ್ರಕಾಶ ದಡ್ಡೆ.
38. ಡಾ.ಜಗದೇವಿ ತಿಬಶೆಟ್ಟಿ
39. ಜಯಶ್ರೀ ಪ್ರಕಾಶ ಸುಕಾಲೆ
40. ಡಾ.ಶಾಮರಾವ ನೆಲವಾಡೆ
41. ನಾಗಮೂರ್ತಿ ಜಿ.ಪಾಂಚಾಳ
42. ವಿದ್ಯಾವತಿ ಎಸ್. ಹಿರೇಮಠ
43. ವಿಜಯಲಕ್ಷ್ಮೀ ಕೌಟಗೆ
44. ಶೈಲಜಾ ಹುಡಗೆ
45.ಡಾ.ಸಂಜೀವಕುಮಾರ
ಅತಿವಾಳೆ.
46. ಡಾ.ನಾಗಶೆಟ್ಟಿ ಪಾಟೀಲ್
ಎಂ.ಗಾದಗಿ
47. ಚಂದ್ರಕಲಾ ಜೆ.ಬಡಿಗೇರ
48. ವಿನೋದಕುಮಾರ ಹೊನ್ನಾ.
49. ಡಾ.ರಾಜಕುಮಾರ ಹೆಬ್ಬಾಳೆ.
50. ಗಿರಿಜಾ ಧರ್ಮರೆಡ್ಡಿ.
51. ಜಗನ್ನಾಥ ಪನಸಾಳೆ.
52. ವೀಣಾ ಜಲಾದೆ.
53. ಪ್ರೇಮಾ ಹೂಗಾರ.
54. ಡಾ.ಮಹಾದೇವಿ ಹೆಬ್ಬಾಳೆ.
55. ಸಿದ್ದಮ್ಮಾ ಸಂಗ್ರಾಮ
ಬಸವಣ್ಣನೋರ್.
56. ವೀರಶೆಟ್ಟಿ ಸಂಗ್ರಾಮ್.
57. ವಿಜಯಲಕ್ಷ್ಮಿ ಗೌತಮಕರ್.
58. ರಾಜಹಂಸ
59. ಕಪಿಲ ಹುಮನಾಬಾದೆ.
60.ರಾಮ ಪವಾರ.
61. ಕು.ವಚನ ಶ್ರೀ.
<nowiki>== ಬೀದರ ಹೊರನಾಡ ಸಾಹಿತಿಗಳ ಹೆಸರುಗಳು==</nowiki>
ಕೃಪೆ : 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ ' ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.
ಲೇಖಕರು:- ಮಚ್ಚೇಂದ್ರ ಪಿ ಅಣಕಲ್.
==ಭೌಗೋಲಿಕ ವಿವರಗಳು==
ಬೀದರ ನಗರ ಸುಮಾರು 615 ಮೀಟರ್ (2017 ಅಡಿ) ಒಂದು ಸರಾಸರಿ ಉನ್ನತಿಯನ್ನು ಹೊಂದಿದೆ.ಬೀದರ ನಗರದ ಹಳೆಯ ಹೆಸರು ’ಮೊಹಮ್ಮದಾಬಾದ್’. ಬೀದರ ಜಿಲ್ಲೆಯಾದ್ಯಂತ ಸರಾಸರಿ ವರ್ಷ ಪೂರ್ತಿ ಇರುವ ತನ್ನ ಬಿಗಿಯಾದ ಹಾಗೂ ಬಲವಾದ ಹವಾಮಾನದಿಂದ ಪ್ರಾಯೋಗಿಕವಾಗಿಯೂ, ಆಕರ್ಷಕವಾಗಿಯೂ ಮನೋಹರ ನಗರವೆಂದು ಪ್ರಸಿದ್ಧಿಯಾಗಿದೆ. ಏಪ್ರಿಲ್ ಮತ್ತು ಮೇ ಬೇಸಿಗೆ ತಿಂಗಳುಗಳಾದರೂ ಕೂಡ ಈ ಬಿಸಿ ಹವಾಮಾನದ ಅವಧಿಯಲ್ಲಿ, ಶಾಖ ಹೆಚ್ಚಾದಾಗ ಹಠಾತ್ತಾಗಿ ಸುರಿಯುವ ಅಬ್ಬರದ ವರ್ಷಧಾರೆಯಿಂದ ಬಿಸಿಯ ತಾಪ ಕಡಿಮೆಯಾಗಿ ಬಿಡುತ್ತದೆ. ಜೂನ್ ತಿಂಗಳ ಆರಭದಲ್ಲೇ ನೈಋತ್ಯ ಮುಂಗಾರು ತನ್ನ ಪೂರ್ಣ ಮನೋಹರತೆಯೊಂದಿಗೂ ಮತ್ತು ತಂಪಾದ ಹವೆಯೊಂದಿಗೂ ಹವಾಮಾನವನ್ನು ಜೊತೆ ಹೊಂದಿಸಿಕೊಂಡು ಜಿಲ್ಲೆಗೆ ತನ್ನ ಎಂದಿನ ಬಿಗಿಯಾದ ಆಹ್ಲಾದಕರವಾದ ಹವಾಮಾನದ ವೈಭವವನ್ನು ಮರಳಿ ಹೊಂದಿಸಿಬಿಡುತ್ತದೆ. ಇಲ್ಲಿ ಶೀತ ಹವಾಮಾನ ಎಂದಿಗೂ ಅತಿ ತಂಪಾಗಿ ಇರುವುದಿಲ್ಲ ಮತ್ತು ಮಳೆಯೂ ಎಂದಿಗೂ ಅತಿಯಾಗಿರುವುದಿಲ್ಲ. ಆದರೆ ಅದರಲ್ಲಿರುವ ವಿಪರೀತ ಬದಲಾವಣೆಗಳ ಲಕ್ಷಣವೇ ಜಲಕ್ಷಾಮಕ್ಕೂ ಮತ್ತು ದೇಹಾಲಸ್ಯಕ್ಕೂ ಕಾರಣವಾಗಿದೆ. ಬೀದರ್ ಜಿಲ್ಲೆಯ ಒಂದು ಮುಖ್ಯವಾದ ಮೋಡಿಯ ಅಂಶವೆಂದರೆ, ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲಿಯೂ ಬೆಚ್ಚಿ ಬೀಳಿಸುವಂತಹ ಇತಿಹಾಸದ ಸ್ಮಾರಕಗಳು, ದಂತಕಥೆಗಳು, ಸುಂದರವಾದ ರಾಜಕುಮಾರಿಯರ ಪ್ರೇಮ ಕಥೆಯಗಳು, ಮರೆತು ಹೋದ ದೀರ್ಘ ಕದನಗಳ ವಿವರಗಳು, ಹಗೆತನದ ಕಥೆಗಳು ಮತ್ತು ಮಿಲಿಟರಿ ಸಾಹಸಿಗಳು ತುಂಬಿರುವುದು. ಮಧ್ಯಯುಗದ ಹಿಂದೂ ಧರ್ಮದ ಅಡೆಪಾಯವನ್ನು ಮತ್ತು ಅಸ್ತಿತ್ವವನ್ನು ನಡುಗಿಸಿದ ಸಾಮಾಜಿಕ ಸುಧಾರಣಾ ಚಳುವಳಿಗಳಿಗಳು ಕೂಡ ಬೀದರ್ ಜಿಲ್ಲೆಯ ಮುಖ್ಯ ಆಕರ್ಷಣೆಗಳಲ್ಲೊಂದು.
ಬೀದರ ಜಿಲ್ಲೆಯ ಇಂದಿನ ಒಳಹರವಿನ ಒಟ್ಟು ಭೂಮಿಯು 5448 ಚದರ ಕಿಲೋಮೀಟರ್ ನಷ್ಟು ವಿಸ್ತಾರದಲ್ಲಿ 17 O 35 !! ಮತ್ತು 18 o 25 !! ಉತ್ತರ ಅಕ್ಷಾಂಶದಲ್ಲಿ ಮತ್ತು 760 42 !! ನಿಮಿಷಗಳು ಮತ್ತು 770 39! ಪೂರ್ವ ರೇಖಾಂಶದಲ್ಲಿ ಆಂಧ್ರಪ್ರದೇಶದ ನಿಜಾಮಾಬಾದ್ ಮತ್ತು ಮೇಡಕ್ ಜಿಲ್ಲೆಗಳೊಂದಿಗೂ ಪಶ್ಚಿಮಕ್ಕೆ ಮಹಾರಾಷ್ಟ್ರದ [[ನಾಂದೇಡ್]] ಮತ್ತು ಒಸಾಮಾಬಾದ್ ಜಿಲ್ಲೆಗಳೊಂದಿಗೂ ಹೊಂದಿಕೊಂಡಿದೆ. ದಕ್ಷಿಣದಲ್ಲಿ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯು ನೆಲೆಗೊಂಡಿದೆ. ಡೆಕ್ಕನ್ ಇತಿಹಾಸದಲ್ಲಿ ಹಿಂದಿನ ಸುಪ್ರಸಿಧ್ಧ ಸ್ಥಾನವನ್ನು ಬೀದರ ಹೊಂದಿತ್ತು. ಆದರೆ ಪ್ರಸ್ತುತದಲ್ಲಿ ಇದು ಶತಮಾನಗಳ ನಿರ್ಲಕ್ಷ್ಯದ ಮತ್ತು ನಾಶವಾದ ಚಿತ್ರಣವನ್ನು ಒದಗಿಸುತ್ತದೆ.
ಭೌಗೋಳಿಕವಾಗಿ ಬೀದರ ಜಿಲ್ಲೆಯು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ೧೭.೯° ಉತ್ತರ ಮತ್ತು ೭೭.೫೫° ಪೂರ್ವದಲ್ಲಿದೆ. ಇದು ದಖನ್ ಪ್ರಸ್ಥಭೂಮಿಯ ಒಂದು ಭಾಗ. ಹೆಚ್ಚು ಬೆಟ್ಟಗುಡ್ಡಗಳಿಲ್ಲದೆ ವಿಶಾಲ ಮಟ್ಟಸಪ್ರದೇಶಗಳಿಂದ ಕೂಡಿದೆ. ಸಮುದ್ರಮಟ್ಟದಿಂದ ೬೧೪ ಮೀಟರು ಎತ್ತರದಲ್ಲಿರುವ ಈ ಜಿಲ್ಲೆಯ ಹವೆ ಹಿತಕರವಾಗಿದೆ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ ೯೦೭.೫ ಮಿಮೀ. ಔರಾದ ಹಾಗೂ ಭಾಲ್ಕಿಗಳು ಕಪ್ಪು ಮಣ್ಣಿನ ನೆಲ ಹೊಂದಿವೆ. ಈ ಜಿಲ್ಲೆಯ ಯಾವುದೇ ಭಾಗದಲ್ಲೂ ಖನಿಜ ನಿಕ್ಷೇಪಗಳಿಲ್ಲ.
ಮಾಂಜರಾ ನದಿಯು ಈ ಜಿಲ್ಲೆಯ ಪ್ರಮುಖ ನದಿ. ಗೋದಾವರಿ ನದಿಯ ಉಪನದಿಯಾಗಿರುವ ಈ ನದಿ ೯೭ ಕಿಲೋಮೀಟರು ಉದ್ದವಿದ್ದು ಜಿಲ್ಲೆಯ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ಹರಿದು ಆಂಧ್ರದ ಗಡಿಯನ್ನು ಪ್ರವೇಶಿಸುತ್ತದೆ.
ಕಾರಂಜಾ ನದಿಯು ಮತ್ತೊಂದು ಪ್ರಮುಖ ನದಿ. ಭಾಲ್ಕಿಯಲ್ಲಿ ಇದು ಮಾಂಜರಾ ನದಿಯನ್ನು ಸೇರುತ್ತದೆ. [[ಬಸವಕಲ್ಯಾಣ]] ತಾಲೂಕಿನಲ್ಲಿ ಹುಟ್ಟುವ ಮುಲ್ಲಾಮಾರಿ ನದಿಯು ಗುಲ್ಬರ್ಗಾವನ್ನು ಪ್ರವೇಶಿಸುತ್ತದೆ. ಚುಳಕಿ, ಗಂಡೋರಿ, ನಗರವಾಲಾ, ಹುಡಗಿ ಹಾಗೂ [[ಹಳ್ಳಿಖೇಡ]] ನಾಲಾ ಇವುಗಳು ಸಣ್ಣ ಹೊಳೆಗಳು.
== ಚರಿತ್ರೆ ==
ಚಾರಿತ್ರಿಕವಾಗಿ, ಬೀದರ ಜಿಲ್ಲೆ ಪ್ರಾಮುಖ್ಯತೆಗೆ ಬ೦ದದ್ದು [[ಬಸವಣ್ಣ]]ನವರ ಕಾಲದಲ್ಲಿ ಮತ್ತು [[ಬಹಮನಿ ಸುಲ್ತಾನರ]] ಕಾಲದಲ್ಲಿ. ಈ ಜಿಲ್ಲೆಯ ಕೆಲಭಾಗಗಳಲ್ಲಿ ನವಶಿಲಾಯುಗದ ಕಾಲದ ಅವಶೇಷಗಳು ಸಿಕ್ಕಿವೆ. [[ರಾಷ್ಟ್ರಕೂಟರು]], ದೇವಗಿರಿಯ ಯಾದವರು, ಕಾಕತೀಯರು ಈ ಪ್ರದೇಶವನ್ನಾಳಿದ್ದಾರೆ. ಜಿಲ್ಲೆಯ [[ಬಸವಕಲ್ಯಾಣ]]ವು ಚಾಲುಕ್ಯರ ರಾಜಧಾನಿಯಾಗಿತ್ತು. ಕ್ರಿಸ್ತಶಕ ೧೪೨೪ರಲ್ಲಿ ಬೀದರ್ ಪಟ್ಟಣವು [[ಬಿಜಾಪುರ]]ದ ಬಹಮನಿ ಸುಲ್ತಾನರ ರಾಜಧಾನಿಯಾಗಿ ಬರೀದ್ ಶಾಹಿ ಕಾಲದವರೆಗೆ ಮುಂದುವರಿಯಿತು. ಕ್ರಿಸ್ತಶಕ ೧೬೧೯ರಲ್ಲಿ ಈ ಪ್ರದೇಶ ಅದಿಲ್ ಶಾಹಿಗಳ ವಶವಾಯಿತು. ೧೬೫೬ರಲ್ಲಿ ಔರಂಗಜೇಬನು ಇದನ್ನು ಮೊಘಲ್ ಸಾಮ್ರಾಜ್ಯದ ತೆಕ್ಕೆಗೆ ತೆಗೆದುಕೊಂಡ. ೧೭೨೪ರಲ್ಲಿ ಇದು ನಿಜಾಮರ ವಶಕ್ಕೆ ಬಂತು. ೧೯೫೬ರಲ್ಲಿ ರಾಜ್ಯ ಪುನರ್ವಿಂಗಡನೆಯಾದಾಗ ಈಗಿರುವ ತಾಲೂಕುಗಳು ಮಾತ್ರ ಕರ್ನಾಟಕದಲ್ಲಿ ವಿಲೀನಗೊಂಡವು.
== ಧರ್ಮ ==
ಬೀದರ ಜಿಲ್ಲೆಯಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ, ಜೈನ್ ಮತ್ತು ನಾನಕ ಎಂಬ ಐದು ಪ್ರಮುಖ ಧರ್ಮಗಳಿವೆ.
ಬೀದರಿನ ಪೂರ್ವದಿಕ್ಕಿನಲ್ಲಿರುವ ದುಲ್ಹನ್ ದರ್ವಾಜದ ಮೂಲಕ ಕೋಟೆಯಿಂದ ಹೊರಬಂದು ಕೆಳಗಿಳಿಯುತ್ತಿದ್ದಂತೆ ಅಗ್ರಹಾರ ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಎಡಬದಿ ದಿಬ್ಬದ ಮೇಲೆ ಒಂದು ಅಷ್ಟಕೋನಾಕೃತಿಯ ಮುಸ್ಲಿಂ ಕಟ್ಟಡವೊಂದು ಕಾಣುತ್ತದೆ. ಅದು ಚೌಖಂಡಿ. ಚೌಖಂಡಿ ಎಂದರೆ ನಾಲ್ಕು ಅಂತಸ್ತುಗಳ ಕಟ್ಟಡ. ಆದರೆ ವಾಸ್ತವವಾಗಿ ಇಲ್ಲಿರುವುದು ಎರಡು ಅಂತಸ್ತುಗಳ ಕಟ್ಟಡ. ಈ ಕಟ್ಟಡದಲ್ಲಿ ಬಹಮನಿ ಸುಲ್ತಾನ ಅಹಮದ್ ಶಹಾನ ಆಹ್ವಾನದ ಮೇರೆಗೆ ಇರಾನಿನಿಂದ ಬಂದ ಇಸ್ಲಾಮೀ ಸಂತ ಹಜರತ್ ಖಲೀಲುಲ್ಲಾ ಮತ್ತವರ ಕುಟುಂಬವರ್ಗದವರನ್ನು ಸಮಾಧಿ ಮಾಡಲಾಗಿದೆ.
ದಿಬ್ಬದಿಂದ ಇಳಿದುಬಂದು ಅದೇ ರಸ್ತೆಯಲ್ಲಿ ಅಂದರೆ ಅಷ್ಟೂರು ದಾರಿಯಲ್ಲಿ ಒಂದು ಕಿಲೋಮೀಟರು ಮುಂದೆ ಹೋದರೆ ನಾಲ್ಕೈದು ದರ್ಗಾಗಳ ಸಮೂಹ ಇದೆ. ಇಲ್ಲಿರುವ ಒಂದು ದರ್ಗಾದಲ್ಲಿ ವಜ್ರಗಳಿಂದ ಅಲಂಕರಿಸಲ್ಪಟ್ಟ ಚಿತ್ರಗಳು ಇರುವ ಗೋರಿಯನ್ನು ನೋಡಬಹುದಾಗಿದೆ.
ಬೀದರ ಪಟ್ಟಣಕ್ಕೆ ಉತ್ತರಭಾಗದಲ್ಲಿರುವ ಮಂಗಳಪೇಟೆಯು ಒಂದು ಕ್ರೈಸ್ತ ಕ್ಷೇತ್ರವಾಗಿದ್ದು ಪ್ರತಿವರ್ಷ ಮೇ ತಿಂಗಳಲ್ಲಿ ಇಲ್ಲಿ ದೊಡ್ಡ ಜಾತ್ರೆ ನೆರೆಯುತ್ತದೆ. ಅದೇರೀತಿ ಭಾಲ್ಕಿಯಲ್ಲಿ ಪ್ರತಿವರ್ಷ ಬಾಲಯೇಸುಜಾತ್ರೆ ನಡೆಯುವುದುಂಟು. ಬೀದರ ಜಿಲ್ಲೆಯ ಔರಾದ, ಸಂತಪುರ, ಹಲಬರ್ಗಾ, ಜಲಸಂಗ್ವಿ, ತಾಳಮರಗಿ, ಹುಲಸೂರ, ಕವಡಿಯಾಳ, ಹುಮನಾಬಾದ ಮುಂತಾದೆಡೆಗಳಲ್ಲೂ ಚರ್ಚುಗಳನ್ನು ಕಾಣಬಹುದು.
ನರಸಿಂಹ ಜರನಿ ಕ್ಷೇತ್ರದಲ್ಲಿ ಇರುವ ಗವಿಯಲ್ಲಿ ನಡುಮಟ್ಟದ ನೀರಿನಲ್ಲಿ ಮೂವತ್ತು ಮೀಟರ್ ನಡೆದು ಬಂದರೆ, ನರಸಿಂಹನ ದರ್ಶನ ಪಡೆಯಬಹುದು.
ಬೀದರದಿಂದ ಕೆಳಕ್ಕೆ ಕಣಿವೆಯಲ್ಲಿರುವ ಝರಿಯೊಂದು ಹರಿಯುತ್ತಿದ್ದು ನಾನಕ್ ಝಿರಾ ಎಂಬ ಹೆಸರಿನಲ್ಲಿ ಅದು ಸಿಕ್ಕರಿಗೆ ಪವಿತ್ರ ತೀರ್ಥವೆನಿಸಿದೆ. ಇದು ಸಿಖ್ಖರ ಧರ್ಮಗುರುಗಳಾದ ಗುರುನಾನಕರು ತಮ್ಮ ಆಗಮನದಿಂದ ಪವಿತ್ರಗೊಳಿಸಿದ ಪುಣ್ಯಸ್ಥಳ.
[[ಶ್ರೀ ಮೈಲಾರ್ ಮಲ್ಲಣ್ಣ]] ದೇವಸ್ಥಾನ : ಬೀದರ-ಉದ್ಗಿರ್ ರಸ್ತೆಯಲ್ಲಿ ಸುಮಾರು ೧೫ ಕಿ ಮಿ ಬೀದರ್ ನಿಂದ ಶ್ರೀ ಕ್ಷೇತ್ರ ಮೈಲಾರ್ ಅಥವಾ ಖಾನಪುರ್ ಎಂಬ ಚಿಕ್ಕ ಹಳ್ಳಿಯಲ್ಲಿ ಶ್ರೀ ಮೈಲಾರ್ ಮಲ್ಲಣ್ಣ ದೇವಸ್ಥಾನ ಇದೆ.
ಈ ದೇವಸ್ಥಾನ ಇಡಿ ಉತ್ತರ ಕರ್ನಾಟಕದಲ್ಲಿ ಪ್ರಸಿದ್ದ ದೇವಸ್ಥಾನ, ಪ್ರತಿ ವರ್ಷ ಲಕ್ಷ ಲಕ್ಷ ಭಕ್ತದಿಗಳೇ ಬಂದು ಮಲ್ಲಣ್ಣ (ಶಿವನ ಉಗ್ರ ರೂಪ) ದರ್ಶನ ಪಡೆಯುತ್ತಾರೆ.
ಬೀದರ ಜಿಲ್ಲೆಯ ಇನ್ನೊ೦ದು ಪ್ರಮುಖ ಪಟ್ಟಣ ಹುಮ್ನಾಬಾದ ಇಲ್ಲಿರುವ ಮಾಣಿಕಪ್ರಭುಗಳ ಮಠ ಮತ್ತು ೧೭೨೫ರಲ್ಲಿ ನಿರ್ಮಿಸಲಾಗಿರುವ ವೀರಭದ್ರ ದೇವಸ್ಥಾನ ಮತ್ತು ಜಾತ್ರೆಗಳು ಪ್ರಮುಖವಾದುವು. ಬೀದರ್ ಜಿಲ್ಲೆಯ ಬಸವ ಕಲ್ಯಾಣ ಶರಣರ ತಪೋಭೂಮಿಯೆಂದೇ ಪ್ರಸಿದ್ಧವಾಗಿದೆ. [[ಬಸವಕಲ್ಯಾಣ]]ದಲ್ಲಿ ಅರಿವಿನ ಮನೆ, ಅನುಭವ ಮಂಟಪ, ಅಕ್ಕನಾಗಮ್ಮನ ಗವಿ, ಪರುಷಕಟ್ಟೆ, ಮಹಾಮನೆ, ತ್ರಿಪುರಾಂತಕ ಕೆರೆ ಮೊದಲಾಗಿ ಹಲವಾರು ಶರಣರ ಸ್ಥಳಗಳನ್ನು ಮತ್ತು ಸುಸ್ಥಿತಿಯಲ್ಲಿರುವ ಬಸವಕಲ್ಯಾಣ ಕೋಟೆಯನ್ನು ನೋಡಬಹುದಾಗಿದೆ. ಭಾಲ್ಕಿಯಲ್ಲಿ ಹಿರೇಮಠ ಸಂಸ್ಥಾನದ ಮಠ ಇದೆ.
== ಕರಕುಶಲ ಕಲೆ ==
[[ಚಿತ್ರ:Bidri-work-flower-vase-8.jpg | thumbnail|ಬಿದರಿ ಕಲೆ]]
ಬಿದರಿಕಲೆ ಪ್ರಪಂಚದಾದ್ಯಂತ ಖ್ಯಾತವಾಗಿರುವ ಬೀದರ ಕುಸುರಿ ಕಲೆ. ಈ ಕಲೆಯು ಪರ್ಶಿಯಾ ದೇಶದಿಂದ ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿಗೆ ಬಂದು ತದನಂತರ ಹೊಸ ರೂಪವನ್ನು ಪಡೆದುಕೊಂಡಿದೆ. ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು ಮಿಶ್ರಮಾಡಿ ಹೂಜಿ ಮುಂತಾದ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು ಅದರಲ್ಲಿ ಬೆಳ್ಳಿಯ ತಂತಿಯನ್ನು ಕೂರಿಸಿ ಹೊಳಪು ಕೊಡುತ್ತಾರೆ. ಈ ಬಿದರಿ ಕಲೆಗೆ ವಿದೇಶಗಳಲ್ಲೂ ಬಲು ಬೇಡಿಕೆಯಿದೆ.
.
*
==ಪ್ರವಾಸೋದ್ಯಮ==
ಬೀದರ ಬಹಮನಿ ಕಾಲದ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ. ಬಹುಮನಿ ಕಾಲದ ಶ್ರೀಮಂತ ವಾಸ್ತುಶಿಲ್ಪದ ಸ್ಮರಣಾರ್ಥವಾಗಿ ಇಂದಿಗೂ ನಿಂತಿದೆ ಮಹಾನ್ ಮಹಮೂದ್ ಗವಾನ್ ಅರೇಬಿಕ್ ವಿಶ್ವವಿದ್ಯಾಲಯದ ರಚನೆ. ನಗರದ ಪಕ್ಕದಲ್ಲಿರುವ ಬೀದರ ಕೋಟೆ ಭಾರತದಲ್ಲಿನ ಅತಿ ದೊಡ್ಡ ಕೋಟೆಗಳಲ್ಲಿ ಒಂದಾಗಿದೆ.
<gallery>
File:Panaromic Entrance View.jpg|ಬೀದರ ಕೋಟೆಯ ಪ್ರವೇಶ ದ್ವಾರದ ಪೆನೆರೋಮಿಕ್ ದೃಶ್ಯ
File:BidarMadarsa.jpg|ಅರೇಬಿಕ್ ವಿಶ್ವವಿದ್ಯಾಲಯ ಮಹಮೂದ್ ಗೌನ್
</gallery>
===ಆಕರ್ಷಣೆಯ ಸ್ಥಳಗಳು===
ಬೀದರ ನಗರದ ಪ್ರಸಿದ್ಧ ಸ್ಥಳಗಳಲ್ಲಿ ಪಾಪನಾಶ ದೇವಾಲಯ, ಮೈಲಾರ ಮಲ್ಲಣ್ಣಾ ಗುಡಿ, ನರಸಿಂಹ ಝರಿ ಮತ್ತು ನಾನಕ್ ಝರಿ ಪ್ರಖ್ಯಾತವಾಗಿವೆ.
ಕ್ರಿಸ್ತಶಕ ೧೪೩೨ರಲ್ಲಿ ನಿರ್ಮಾಣ ಪೂರ್ಣಗೊಂಡ ಬೀದರದ ಐತಿಹಾಸಿಕ ಕೋಟೆ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ. ಕೋಟೆಯಲ್ಲಿ ರಂಗೀನ ಮಹಲ್, ಗಗನ್ ಮಹಲ್, ಒಂದೇ ಕಂಬದ ಮಸೀದಿ, ದಿವಾನ್-ಇ-ಆಮ್, ಬೃಹತ್ ಫಿರಂಗಿಗಳು, ವಸ್ತು ಸಂಗ್ರಹಾಲಯ ಮೊದಲಾದವುಗಳನ್ನು ನೋಡಬಹುದು. ಕ್ರಿಸ್ತಶಕ ೧೪೭೨ರಲ್ಲಿ ನಿರ್ಮಾಣವಾದ ವಿಶ್ವಪ್ರಸಿದ್ಧವಾಗಿದ್ದ ಪ್ರಸಿದ್ಧ ಮಹಮದ್ ಗವಾನ್ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರ (ಮದರಸಾ)ದ ಅವಶೇಷವಾಗಿ ಉಳಿದಿರುವ ಗೋಪುರವು ದೆಹಲಿಯಲ್ಲಿರುವ ಕುತಬ್ ಮಿನಾರ್ ನಂತಿದೆ. ಚೌಬಾರಾ, ಹಬ್ಸಿ ಕೋಟ ದಾರಾ, ಕಾರಂಜಾ ಜಲಾಶಯ,ಜಲಸಂಗಿ ದೇವಸ್ಥಾನ, ವಿವಿಧ ಗಿಡಮೂಲಿಕೆಗಳ ದೇವಾಲಯದಂತಿರುವ ದೇವ-ದೇವ ವನ ಇವು ಇತರ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ.
[[ಚಿತ್ರ:Panaromic Entrance View.jpg | thumb|ಬೀದರ ಕೋಟೆ ವಿಹಂಗಮ ನೋಟ]]
* ಹಝರತ್ ಶಮಶುದ್ದೀನ್ ಅಬ್ದುಲ್ ಫತಾಹ್ ಶೇಖ್ ಮೊಹಮ್ಮದ್ ಮುಲ್ತಾನಿ ಆರ್ಎ (ಅಲ್-ಮರೂಫ್ ಮುಲ್ತಾನಿ ಬಾಶಾ), ಬೀದರ್. ಶಮಶುದ್ದೀನ್ ಕ್ವಾದ್ರಿ ಪೀಠವು ಮುಲ್ತಾನಿ ಬಾದ್ಶಾ ಎಂದು ಪ್ರಸಿದ್ಧಿಯಾಗಿದೆ.
* ಸೈಯದ್ ಷಾ ಬರ್ಹುದ್ದೀನ್ ಕಲೀಲುಲ್ಲ ಕಿರ್ಮಾನಿ ಅವರ ದರ್ಗಾ ಬೀದರ್ ನಲ್ಲಿದೆ. ಆದರೆ ಶಿಕಾನ್ (ಆರ್ಎ), ಬೀದರ್ ನ ಚೌಖಂಡಿನಲ್ಲಿದೆ. ಜನಪ್ರಿಯ ಬರೀದ್ ಷಾಹಿ ಗೋರಿಗಳು ಮತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಮಾಡಿರುವ ಸೆರೆಮನೆಗಳು ಇವೆ.
* ಗುರು ನಾನಕ್ ಝಿರ ಗುರುದ್ವಾರ
* ಶ್ರೀ ಮೈಲರ್ ಮಲ್ಲಣ್ಣ ದೇವಸ್ಥಾನ: ಮೈಲರ್ ಅಥವಾ ಖಾನಾಪುರ ಬೀದರ-ಉದ್ಗೀರ್ ರಸ್ತೆಯಲ್ಲಿ ಬೀದರ್ ನಿಂದ 15 ಕಿ ಸುಮಾರು ನೆಲೆಗೊಂಡಿದೆ. ಬ್ರಹ್ಮ ದೇವರಿಂದ ವರ ಪಡೆದ ಇಬ್ಬರು ಸೋದರ ರಾಕ್ಷಸರಾದ ಮಲ್ಲಾಸುರ ಮತ್ತು ಮಂಕಾಸುರರು ಅಮಾಯಕ ಜನರನ್ನು ಹಿಂಸಿಸುತ್ತಾ ಕೊಲ್ಲುತ್ತಿದ್ದರು. ಭಕ್ತರ ಆರ್ತನಾದಕ್ಕೆ ಮನಕರಗಿ ಪರಮೇಶ್ವರನು ಮೈಲರ್ ಮಲ್ಲಣ್ಣನ ರೂಪದಲ್ಲಿ ಬಂದು ಮಂಕಾಸುರನನ್ನು ಕೊಂದು ಮಲ್ಲಾಸುರನನ್ನು ಕ್ಷಮಿಸಿದನೆಂಬ ನಂಬಿಕೆಯಿದೆ. ಮಲ್ಲಣ್ಣ ಅಥವಾ ಖಾಂಡೋಬ ಅಥವಾ ಮೈಲರ್ ಲಿಂಗ ಈಶ್ವರನ ಉಗ್ರ ರೂಪವೆಂದು ನಂಬಲಾಗಿದೆ. ಈ ದೇವಾಲಯವು ಉತ್ತರ ಕರ್ನಾಟಕದಲ್ಲಿ ಬಹು ಪ್ರಸಿದ್ಧವಾಗಿದೆ ಮತ್ತು ಪ್ರತಿವರ್ಷ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಸಾವಿರಾರು ಭಕ್ತಾದಿಗಳನ್ನು ಆಕರ್ಷಿಸುತ್ತದೆ
* ನರಸಿಂಹ ಝರ್ನ (ಭಗವಾನ್ ನರಸಿಂಹ ದೇವಸ್ಥಾನ), ಪಾಪನಾಶನ (ಶಿವನ ದೇವಾಲಯ)
* ಬೀದರ ನಲ್ಲಿ ಬೀದರ್ ಕೋಟೆ, ನಯೀ ಕಮಾನ್ ( ಕೆಳಗುರುಳಿತ್ತು - ಈಗ ನಿರ್ಮಿಸಲಾಗುತ್ತಿದೆ), ಶುಕ್ರವಾರ ಮಸೀದಿ
* ಮಹಮ್ಮದ್ ಗವಾನ್ ಆಫ್ ಮದರಾಸ (ವಿಶ್ವವಿದ್ಯಾಲಯ)
* ಚೌಬಾರ (ಗಡಿಯಾರ ಗೋಪುರ), ಸ್ಥಳೀಯ ಇಸ್ಲಾಮಿಕ್ ಸಂತರ ಅನೇಕ ದರ್ಗಾಗಳು (ಸಮಾಧಿಗಳು) ಬೀದರ ನಲ್ಲಿವೆ.
* ಬಸವೇಶ್ವರ ದೇವಾಲಯ
* ಬಾರಿದ್ ಶಾಹಿ ಉದ್ಯಾನವನ
* ಮೊಹಮ್ಮದ್ ಗವಾನ್ ಸಮಾಧಿ
* ಕಲ್ಯಾಣಿ ಷರೀಫ್, 12 ನೇ ಶತಮಾನದ ಗುಹೆ
* ಕಲ್ಯಾಣ್ ಷರೀಫ್, ಕಲ್ಯಾಣ್ ಕೋಟೆ
* ಹಳೆಯ ನಗರದಲ್ಲಿ ಬಿದ್ರಿ ಕಲೆಯ ವಸ್ತುಗಳು
* ಸೇಂಟ್ ಪಾಲ್ ಮೆಥೋಡಿಸ್ಟ್ ಚರ್ಚ್
* ಮೊಳ್ಕೆರೆಯ ಮೊಳಿಗೆ ಮಾರಯ್ಯನ ಗುಹೆ ದೇವಾಲಯ
* ಪಾಪನಾಶ ದೇವಾಲಯ. ರಾವಣನನ್ನು ಸೋಲಿಸಿದ ನಂತರ ಲಂಕೆಯಿಂದ ಅಯೋಧ್ಯೆಗೆ ಬರುವ ದಾರಿಯಲ್ಲಿ ಶ್ರೀ ರಾಮ, ಈ ಸ್ಥಳಕ್ಕೆ ಭೇಟಿಯಿತ್ತಿದ್ದರಿಂದ ಒಬ್ಬ ಶಿವ ಭಕ್ತನನ್ನು ಕೊಂದ ಪಾಪವು ಪರಿಹಾರವಾಯಿತೆಂಬ ಕಾರಣಕ್ಕಾಗಿ ಆಗಿರುವ ದೇವಸ್ಥಾನ.
* ಬಸವಕಲ್ಯಾಣ. ಇದೇ ಸ್ಥಳದವರಾದ ಬಸವೇಶ್ವರ ಬಗ್ಗೆ ಮಾಹಿತಿಯನ್ನು ಮತ್ತು ಅವರಿಗೆ ಸಂಬಂಧಿಸಿದಂತಿರುವ ಅನೇಕ ಪವಿತ್ರ ಸ್ಥಳಗಳನ್ನು ಹೊಂದಿದೆ.
* ಬೀದರ ಕೋಟೆ. ೧೫ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಬೀದರ್ ಕೋಟೆ ಭಾರತದ ಅತ್ಯಂತ ಮಜಬೂತಾದ ಮತ್ತು ಅತಿದೊಡ್ಡ ಕೋಟೆಗಳಲ್ಲಿ ಒಂದಾಗಿತ್ತು.
* ಗುರುದ್ವಾರ. ನಾನಕ್ ಝೀರಾ ಸಾಹಿಬ್ ರವರ ಗುರುದ್ವಾರ ಸಿಖ್ ರ ಐತಿಹಾಸಿಕ ಪವಿತ್ರ ಸ್ಥಳ. ಭಾರತದಾದ್ಯಂತ ಸಿಖ್ ಸಮುದಾಯದ ನಡುವೆ ಜನಪ್ರಿಯವಾದ ಐತಿಹಾಸಿಕ ಗುರುದ್ವಾರಗಳಲ್ಲಿ ಒಂದು.
* ಮಾಣಿಕ್ ಪ್ರಭು ದೇವಾಲಯ. ಬೀದರ ನಗರದಿಂದ 53 ಕಿಮೀ ದೂರದಲ್ಲಿ ನೆಲೆಸಿದೆ, ಮಾಣಿಕ್ ಪ್ರಭು ದೇವಾಲಯ ಒಂದು ಅನನ್ಯ ವಾಸ್ತುಶಿಲ್ಪದ ಸೌಂದರ್ಯ ಮತ್ತು ಪ್ರಮುಖ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕೇಂದ್ರವಾಗಿದೆ. ಮಾಣಿಕ್ ಪ್ರಭು ದೇವಸ್ಥಾನವನ್ನು ಒಂದು ಸಂಜೀವನಿ ಸಮಾಧಿಯ ಮೇಲೆ ನಿರ್ಮಿಸಲಾಗಿದೆ. ಸಂತ ಶ್ರೀ ಸದ್ಗುರು ಮಾಣಿಕ್ ಪ್ರಭು ಮಹಾರಾಜ್ ಹಾಗೂ ಅವರ ಆಧ್ಯಾತ್ಮಿಕ ನಿಲುವು ಮತ್ತು ಪವಿತ್ರ ಉಪಸ್ಥಿತಿಯನ್ನು ಅವರ 6 ನೇ ಉತ್ತರಾಧಿಕಾರಿ ಶ್ರೀ ಸದ್ಗುರು ಧನ್ಯನ್ ರಾಜ ಮಾಣಿಕ್ ಪ್ರಭು ಮಹಾರಾಜ್ ನಿರ್ವಹಿಸುತ್ತಿದ್ದಾರೆ. ದೇವಾಲಯವು ಹಿಂದೂ ಮತ್ತು ಮುಸ್ಲಿಂ ಭಕ್ತರಿಬ್ಬರನ್ನೂ ಆಕರ್ಷಿಸುತ್ತದೆ. ದೇವಾಲಯದ ಆಡಳಿತವು 140 ವರ್ಷಗಳಿಂದ ಶ್ರೀ ಮಾಣಿಕ್ ಪ್ರಭು ಸಂಸ್ಥಾನದ ವತಿಯಿಂದ ನಡೆಸಲ್ಪಡುತ್ತಿದೆ. ಇದೇ ಸಂಸ್ಥಾನವು ಅನೇಕ ಸಾಮಾಜಿಕ ಮತ್ತು ದತ್ತಿ ಸಂಸ್ಥೆಗಳನ್ನೂ ನಡೆಸುತ್ತದೆ.
* ಔರಾದನಲ್ಲಿರುವ 10 ನೇ ಶತಮಾನದಲ್ಲಿ ನಿರ್ಮಿಸಲಾದ ಅಮರೇಶ್ವರ ದೇವಸ್ಥಾನ. ದೇವಾಲಯದ ಪ್ರವೇಶದ್ವಾರದಲ್ಲಿ ಎರಡು ಗಜಲಕ್ಷಿಯ ವಿಗ್ರಹಗಳೂ ಮತ್ತು ಒಂದು ಚಂದ್ರಶಿಲೆಯ ವೇದಿಕೆಯೂ ಇದೆ. ಅಂದರೆ ನಾವು ನಮ್ಮ ಎರಡೂ ಮಂಡಿಗಳನ್ನೂರಿ ಅಮರೇಶ್ವರನಿಗೆ ನಮಸ್ಕರಿಸಲು ಕಲ್ಲಿನ ವೇದಿಕೆ ನಿರ್ಮಿಸಲ್ಪಟ್ಟಿದೆ. ಗಜಲಕ್ಷ್ಮಿ ಮತ್ತು ಚಂದ್ರಶಿಲೆಯ ಶೈಲಿ 10 ನೇ ಶತಮಾನದ ವಾಸ್ತುಶಿಲ್ಪದಲ್ಲಿ ಕಂಡುಬಂದಿರುತ್ತದೆ.
==ಜನಸಂಖ್ಯೆ==
2011 ರಲ್ಲಿ ನಡೆದ ಭಾರತದ ಜನಗಣತಿಯ ಹಂಗಾಮಿ ವರದಿಯ ಪ್ರಕಾರ ಬೀದರ ಜಿಲ್ಲೆಯು 211.944 ಜನಸಂಖ್ಯೆಯನ್ನು ಹೊಂದಿದೆ; ಅದರಲ್ಲಿ ಪುರುಷರು ಮತ್ತು ಸ್ತ್ರೀಯರು ಕ್ರಮವಾಗಿ 109.435 ಮತ್ತು 102.509.ಬೀದರ್ ನಗರದ ಸರಾಸರಿ ಸಾಕ್ಷರತೆ ಶೇಕಡಾ 87,65 ಆಗಿದೆ. ಇದರಲ್ಲಿ ಪುರುಷರು ಮತ್ತು ಮಹಿಳೆಯರ ಸಾಕ್ಷರತೆ ಅನುಕ್ರಮವಾಗಿ ಶೇಕಡಾ 92,88 ಮತ್ತು 82,08. ಬೀದರ ನಗರದಲ್ಲಿ ಮಕ್ಕಳ ಒಟ್ಟು (0-6) ಸಂಖ್ಯೆ 2011 ರಂದು ನಡೆದ ಭಾರತ ಜನಗಣತಿ ವರದಿಯ ಪ್ರಕಾರ 25.077 ಇದೆ. 11.974 ಹುಡುಗಿಯರು ಮತ್ತು 13.103 ಹುಡುಗರು ಇದ್ದರು. ಹೆಣ್ಣು ಮಕ್ಕಳ ಲಿಂಗ ಅನುಪಾತವು 1000 ಗಂಡು ಮಕ್ಕಳಿಗೆ ಪ್ರತಿಯಾಗಿ 914 ಆಗಿದೆ.
ಕನ್ನಡ ಅಧಿಕೃತ ಭಾಷೆಯಾಗಿದೆ ಮತ್ತು ಬಹುಮತ ಸಂಖ್ಯೆಯ ಜನರು ಕನ್ನಡ ಮಾತನಾಡುತ್ತಾರೆ. ಹಾಗೆಯೇ ಇತರ ಭಾಷೆಗಳಾದ ಮರಾಠಿ, ಉರ್ದು ಹಿಂದಿ ಮತ್ತು ದಕ್ಕನಿ ಭಾಷೆಗಳನ್ನು ಕೂಡ ಗಮನಾರ್ಹ ಸಂಖ್ಯೆಯ ಜನರು ಮಾತನಾಡುತ್ತಾರೆ.
==ಶೈಕ್ಷಣಿಕ ಸಂಸ್ಥೆಗಳು==
* ರಾಷ್ಟ್ರೀಯ ಶಾಲಾ ಬೀದರ್
* ರಾಷ್ಟ್ರೀಯ ಸಂಯೋಜಿತ ಪದವಿ ಪೂರ್ವ ಕಾಲೇಜ್, ಬೀದರ
* ಗುರು ನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜು
* ಷಾಹೀನ್ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜ್, ಬೀದರ
* ಜವಾಹರ್ ನವೋದಯ ವಿದ್ಯಾಲಯ, ನಾರಾಯಣ್ ಪುರ್, ಬೀದರ
* ಕೇಂದ್ರೀಯ ವಿದ್ಯಾಲಯ ಬೀದರ
* ಏರ್ ಫೋರ್ಸ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್, ಬೀದರ
* ಸರ್ಕಾರಿ ಪಾಲಿಟೆಕ್ನಿಕ್, ಔರದ್ ಜಿಲ್ಲೆ. ಬೀದರ
* ನಿಟ್ಟೂರ್ ಪಾಲಿಟೆಕ್ನಿಕ್ ಕಾಲೇಜ್
* ಬೀದರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೀದರ
* ಬಿ ವಿ ಭೂಮರೆಡ್ಡಿ ಕಾಲೇಜ್
* ಮೆಥೋಡಿಸ್ಟ್ ಆರ್ಟ್ಸ್ ಪದವಿ ಕಾಲೇಜ್
* ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ಬೀದರ
* ಕರ್ನಾಟಕದ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜ್
* ನಾರ್ಮ ಫೆಡ್ರಿಚ್ ಹೈ ಸ್ಕೂಲ್
* ಎಸ್ಬಿ ಪಾಟೀಲ್ ದಂತ ಕಾಲೇಜು
* ಲಿಂಗರಾಜ್ ಅಪ್ಪಾ ಎಂಜಿನಿಯರಿಂಗ್ ಕಾಲೇಜು
* ಗುರು ನಾನಕ್ ಪಬ್ಲಿಕ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್
* ಗುರಯ್ಯ ಬಾಚಾ ಹೈ ಸ್ಕೂಲ್
* ಸರ್ಕಾರಿ ವೈದ್ಯಕೀಯ ಕಾಲೇಜು, ಬೀದರ
* ಗುರು ನಾನಕ್ ಪ್ರಥಮ ದರ್ಜೆ ವಿಜ್ಞಾನ ಕಾಲೇಜ್
* ಷಾಹೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಅಲ್ ಅಮೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಪರಿಮಳ ಹೈಸ್ಕೂಲ್ ಬೀದರ
* ಭೀಮಣ್ನ ಖಂಡ್ರೆ ಇನ್ ಸ್ಟ್ ಟ್ ಆಫ಼್ ಟೆಕ್ನೊಲೊಜಿ ಭಾಲ್ಕಿ ಜಿಲ್ಲೆ:ಬೀದರ್
* ಸೈನ್ಟ್ ಜೊಸೆಫ಼್ ಪದವಿ ಪೂವ ಕಾಲೇಜ್ ಬೀದರ್
==ಬಾಹ್ಯ ಕೊಂಡಿಗಳು==
* [http://www.hostkingdom.net/india.html#Bidar ಬೀದರ ನ ಸುಲ್ತಾನರ ಪಟ್ಟಿ] {{Webarchive|url=https://web.archive.org/web/20070629153707/http://www.hostkingdom.net/india.html#Bidar |date=2007-06-29 }}
* [http://bidar.nic.in/ ಜಿಲ್ಲೆಯ ಅಧಿಕೃತ ವೆಬ್ಸೈಟ್] {{Webarchive|url=https://web.archive.org/web/20110623234154/http://www.bidar.nic.in/ |date=2011-06-23 }}
* [http://www.bidarcity.gov.in/official ಬೀದರ ಸಿಟಿ ಮುನ್ಸಿಪಲ್ ಕೌನ್ಸಿಲ್ ವೆಬ್ಸೈಟ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* [http://www.bidartourism.com/ ಬೀದರ ಪ್ರವಾಸೋದ್ಯಮ ವೆಬ್ಸೈಟ್] {{Webarchive|url=https://web.archive.org/web/20210119155034/https://bidartourism.com/ |date=2021-01-19 }}
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&ll=17.923801,77.527084&spn=0.009269,0.013754&t=h&z=16 Google Maps ನಲ್ಲಿ ಬೀದರ ಕೋಟೆ]
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&t=h&ll=17.921117,77.528265&spn=0.004635,0.006877&z=17 Google Maps ನಲ್ಲಿ ಬೀದರ]
ಬೀದರ
{{ಕರ್ನಾಟಕದ_ಜಿಲ್ಲೆಗಳು}}
[[ವರ್ಗ:ಹಿಂದಿನ ಭಾರತದ ರಾಜಧಾನಿ ನಗರಗಳು]]
[[ವರ್ಗ:ಕರ್ನಾಟಕದಲ್ಲಿನ ಪ್ರವಾಸೋದ್ಯಮ]]
lr23qth38ubg924jhon6vviqa4mc0qe
1108902
1108897
2022-07-25T00:58:50Z
ಮಚ್ಚೇಂದ್ರ ಅಣಕಲ್
66275
/* ಬೀದರ ಜಿಲ್ಲೆಗೆ ಅನ್ಯ ಜಿಲ್ಲೆಗಳಿಂದ ವಲಸೆ ಬಂದ ಸಾಹಿತಿಗಳು */
wikitext
text/x-wiki
{{mergeto| [[ಬೀದರ ಜಿಲ್ಲೆ]]}}
{{Infobox settlement
| name = ಬೀದರ
| other_name =
| nickname =
| settlement_type = city
| image_skyline = Entrance to the Bidar Fort.JPG
| image_alt =
| image_caption = Entrance to the [[Bidar Fort]]
| pushpin_map = India Karnataka
| pushpin_label_position =
| pushpin_map_alt =
| pushpin_map_caption =
| latd = 17.915
| latm =
| lats =
| latNS = N
| longd = 77.519
| longm =
| longs =
| longEW = E
| coordinates_display = inline,title
| subdivision_type = Country
| subdivision_name = India
| subdivision_type1 = [[States and territories of India|State]]
| subdivision_name1 = Karnataka
| subdivision_type2 = [[List of regions of India|Region]]
| subdivision_name2 = [[Bayaluseeme]]
| subdivision_type3 = District
| subdivision_name3 = [[Bidar district|Bidar]]
| established_title = <!-- Established -->
| established_date =
| founder =
| named_for =
| government_type =
| governing_body =
| leader_title = [[Deputy Commissioner]]
| leader_name = Dr. PC Jaffer IAS
| unit_pref = Metric
| area_footnotes =
| area_rank =
| area_total_km2 = 43
| elevation_footnotes =
| elevation_m = 614
| population_total = 170204
| population_as_of =
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[Kannada]]
| timezone1 = IST
| utc_offset1 = +5:30
| postal_code_type = [[Postal Index Number|PIN]]
| postal_code = 585 401
| area_code_type = Telephone code
| area_code = 91 8482
| registration_plate = KA38
| website = {{URL|www.bidarcity.gov.in}}
| footnotes =
}}
'''ಬೀದರ''' ಭಾರತದ ಕರ್ನಾಟಕ ರಾಜ್ಯದ ಒಂದು ನಗರ. ಬೀದರ ಕರ್ನಾಟಕದ ಈಶ್ಯಾನ್ಯಕ್ಕೆ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಇದೆ. ಜಿಲ್ಲಾ ಕೇಂದ್ರವಾದ ಬೀದರ ತನ್ನ ಭೌಗೋಳಿಕ ಗಡಿಯನ್ನು ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳೊಂದಿಗೆ ಹಂಚಿಕೊಂಡಿದೆ ಮತ್ತು '''ಬೀದರ ಕರ್ನಾಟಕ ರಾಜ್ಯದ ಮುಕುಟ''' ಎಂದು ಕೂಡ ಕರೆಯಲ್ಪಡುತ್ತದೆ.
ಬೀದರ ನಗರ ತನ್ನ ’ಬಿದ್ರಿ’ ಕರಕುಶಲ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಮಂಜೀರಾ ನದಿ ಬೀದರ್ ಜಿಲ್ಲೆಗೆ ಕುಡಿಯುವ ನೀರನ್ನು ಪೂರೈಸುವ ಪ್ರಮುಖ ನದಿಗಳಲ್ಲಿ ಒಂದಾಗಿದೆ.
ಇತ್ತೀಚೆಗೆ ಬೀದರ ಭಾರತದ 22 ನೇ ಸ್ವಚ್ಛನಗರ ಮತ್ತು ಕರ್ನಾಟಕ ರಾಜ್ಯದ ೫ನೇ ಸ್ವಚ್ಛ ನಗರವೆಂಬ ಸ್ಥಾನ ಪಡೆದುಕೊಂಡು ಹೆಗ್ಗಳಿಕೆಗೆ ಪಾತ್ರವಾಗಿದೆ.
'''ಬೀದರ''' - [[ಕರ್ನಾಟಕ]] ರಾಜ್ಯದ ಉತ್ತರ ತುದಿಯಲ್ಲಿರುವ ಜಿಲ್ಲೆ. ಬೀದರ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. [[ಭಾಲ್ಕಿ]], [[ಹುಮನಾಬಾದ್]], ಬೀದರ್, [[ಬಸವಕಲ್ಯಾಣ]] ಮತ್ತು [[ಔರಾದ]] ತಾಲೂಕುಗಳ ೬೨೨ ಹಳ್ಳಿಗಳು ಈ ಜಿಲ್ಲೆಯಲ್ಲಿವೆ. ಬೀದರ್ ಜಿಲ್ಲೆಯು ಸಾಂಸ್ಕೃತಿಕವಾಗಿ ಕರ್ನಾಟಕದ ಅತ್ಯಂತ ಪ್ರಮುಖ ಜಿಲ್ಲೆಗಳಲ್ಲೊಂದು. ಹಿಂದೆ ಬೀದರ್ ಜಿಲ್ಲೆಯು [[ಬಿಜಾಪುರ]]ದ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿತ್ತು. ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಬೀದರ್, [[ಬಿಜಾಪುರ]], ಗೋಲ್ಕೊಂಡ, [[ಗುಲ್ಬರ್ಗಾ]] ಮತ್ತು ಬಿರಾರ್ ಸಂಸ್ಥಾನಗಳೂ ಸೇರಿದ್ದವು ಎಂಬುದನ್ನು ಗಮನಿಸಬಹುದು. ಬೀದರ ಜಿಲ್ಲೆಯು [[ಬಸವಕಲ್ಯಾಣ]]ದಿಂದ ಉಗಮಿಸಿದ ಶರಣರ ಸಾಂಸ್ಕೃತಿಕ ಕ್ರಾಂತಿಯನ್ನೂ ಕಂಡಿದೆ. [[ಬಸವಕಲ್ಯಾಣ]]ದಲ್ಲಿ ಜನಿಸಿದ ಶೈವ ಸಂಸ್ಕೃತಿಯು ವಿಶ್ವಾದ್ಯಂತ ಪಸರಿಸಿ, ನಮ್ಮ ರಾಜ್ಯಕ್ಕೆ ಈಗಿರುವ ವಿಶೇಷ ಮಹತ್ವವನ್ನು ತಂದಿದೆ. ಬೀದರ್ ನಗರದಲ್ಲಿರುವ ವಾಯುಪಡೆ ತರಬೇತಿ ಕೇಂದ್ರವು ಆಗಸದಲ್ಲಿ ತ್ರಿವರ್ಣ ಚಿಮ್ಮುತ್ತಾ ವಿವಿಧ ಕಸರತ್ತು ಪ್ರದರ್ಶಿಸುವ ಸೂರ್ಯಕಿರಣ ವೈಮಾನಿಕ ತಂಡದಿಂದ ಪ್ರಸಿದ್ಧವಾಗಿದೆ. ಪ್ರಸ್ತುತ ಇಲ್ಲಿ ಬ್ರಿಟನ್ನಿನ ಹಾಕ್ ವಿಮಾನಗಳ ಪ್ರಾಯೋಗಿಕ ತರಬೇತಿ ನಡೆದಿದೆ. ಜಿಲ್ಲೆಯ [[ಭಾಲ್ಕಿ]] ಪಟ್ಟಣವು ದಲಿತೋದ್ದಾರ ಹಾಗೂ ಕನ್ನಡಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಶತಾಯುಷಿ ಡಾ.ಚೆನ್ನಬಸವ ಪಟ್ಟದ್ದೇವರಿಂದಾಗಿ ಪ್ರಖ್ಯಾತವಾಗಿದೆ
== ಬೀದರ ಮೂಲದ ಸಾಹಿತಿಗಳು==
* ಪ್ರೊ.ಭಾಲಚಂದ್ರ ಜಯಶೆಟ್ಟಿ.
* ವಿ.ರಾ.ಚಾಂಬಾಳ
* ಡಾ.ಕಾಶಿನಾಥ ಅಂಬಲಗೆ
* ಆರ್.ಕೆ.ಹುಡಗಿ
* ಕ್ಷಿತಿಜ್ ಬೀದರ
* ಡಾ. ವಿಜಯಶ್ರೀ ಸಬರದ
* ಡಾ.ನೀಲಾಂಬಿಕಾ ಶೇರಿಕಾರ
* ಡಾ.ಕಲ್ಯಾಣಮ್ಮ ಲಂಗೋಟಿ
* ಮುಡಬಿ ಗುಂಡೆರಾವ
* ಕೆ.ನೀಲಾ
* ಕಾವ್ಯಶ್ರೀ ಮಹಾಗಾಂವಕರ್
* ಡಾ.ಇಂದುಮತಿ ಪಾಟೀಲ್
* ಡಾ.ಶಾಂತಾ ಅಷ್ಟಾಗಿ
* ಜ್ಯೋತಿ ಡಿ.ಬೊಮ್ಮಾ
* ಅನುಪಮಾ ಗು.ಅಪಗುಂಡೆ
* ರಶ್ಮಿ ಎಸ್.
* ಎಸ್.ಕೆ.ಕಿನ್ನಿ.
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
== ಬೀದರ ಜಿಲ್ಲೆಗೆ ಅನ್ಯ ರಾಜ್ಯಗಳಿಂದ ವಲಸೆ ಬಂದ ಸಾಹಿತಿಗಳು==
* ಡಾ.ಜಯದೇವಿ ತಾಯಿ ಲಿಗಾಡೆ ( ಮಹಾರಾಷ್ಟ್ರ)
* ಮಾಣಿಕರಾವ ಧನಾಶ್ರೀ (ತೆಲಂಗಾಣ)
* ದಿ.ಚನ್ನಯ್ಯ ಸ್ವಾಮಿ ಹೀರೆಮಠ (ತೆಲಂಗಾಣ)
* ಪೂಜ್ಯ ಶ್ರೀ ಜಗದ್ಗುರು ಮ.ನಿ.ಪ್ರ.ಶಿವಯೋಗಿಶ್ವರ ( ತೆಲಂಗಾಣ)
* ಪೂಜ್ಯ. ಶ್ರೀ. ಡಾ.ಬಸವಲಿಂಗ ಪಟ್ಟದೇವರು (ತೆಲಂಗಾಣ)
* ಡಾ.ಎಂ.ಜಿ.ದೇಶಪಾಂಡೆ (ತೆಲಂಗಾಣ)
* ರಘುನಾಥ ಹಡಪದ (ತೆಲಂಗಾಣ)
* ಗುರುನಾಥ ಗಡ್ಡೆ (ತೆಲಂಗಾಣ)
* ಪರಮ.ಪೂಜ್ಯ ಶ್ರೀ ಡಾ.ಈಶ್ವರಾನಂದ ಸ್ವಾಮಿಜಿ ( ಮಹಾರಾಷ್ಟ್ರ)
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
== ಬೀದರ ಜಿಲ್ಲೆಗೆ ಅನ್ಯ ಜಿಲ್ಲೆಗಳಿಂದ ವಲಸೆ ಬಂದ ಸಾಹಿತಿಗಳು==
* ಲಿಂ.ಪೂಜ್ಯ.ಶ್ರೀ.ಸಿ.ಜಿ.ಸ್ವಾಮಿಗಳು (ಕಲಬುರಗಿ)
* ಪಂಚಾಕ್ಷರಿ ಪುಣ್ಯಶೆಟ್ಟಿ (ಕಲಬುರಗಿ)
* ಪರಮ ಪೂಜ್ಯ ಡಾ.ಶಿವಕುಮಾರ ಮಹಾಸ್ವಾಮಿಗಳು ( ವಿಜಯಪುರ)
* ದಿ.ವೀರೇಂದ್ರ ಸಿಂಪಿ (ಬಿಜಾಪೂರ)
* ಮಾನಶೆಟ್ಟಿ ಬೆಳಕೇರಿ (ಕಲಬುರಗಿ)
* ಪಂಚಾಕ್ಷರಿ ಜಿ.ಹೀರೆಮಠ (ಬಿಜಾಪುರ)
* ಎಸ್.ಬಿ.ಕುಚಬಾಳ (ಬಿಜಾಪುರ)
* ಪೂಜ್ಯ ಶ್ರೀ ಮ.ನಿ.ಪ್ರ.ಶಿವಾನಂದ ಮಹಾಸ್ವಾಮಿಗಳು (ಬಾಗಲಕೋಟೆ)
* ಡಾ.ಸೋಮನಾಥ ಯಾಳವಾರ (ಬಿಜಾಪುರ)
* ವೀರಣ್ಣ ಕುಂಬಾರ (ಕಲಬುರಗಿ)
* ಅರುಂಧತಿ ಚಾಂದಕವಠೆ (ಕೊಪ್ಪಳ)
* ಭಾರತಿ ವಸ್ತ್ರದ (ವಿಜಯಪುರ)
* ರಜಿಯಾ ಬಳಬಟ್ಟಿ (ಬಾಗಲಕೋಟೆ)
* ಗೋಪಾಲಕೃಷ್ಣ ವಂಡ್ಸೆ (ಉಡುಪಿ.)
* ಕರುಣಾ ಸಲಗರ (ಕಲಬುರಗಿ)
* ಮಲ್ಲಿನಾಥ ಚಿಂಚೋಳಿ (ಕಲಬುರಗಿ)
* ಬಸವರಾಜ ದಯಾಸಾಗರ (ವಿಜಯಪುರ)
* ಡಾ.ಗವಿಸಿದ್ದಪ್ಪ ಎಚ್.ಪಾಟೀಲ್ (ಕೊಪ್ಪಳ)
* ಡಾ.ರಾಮಚಂದ್ರ ಗಣಾಪೂರ ( ಕಲಬುರಗಿ)
* ಡಾ.ನಿಜಲಿಂಗ ಆರ್.ರಗಟೆ (ಕಲಬುರಗಿ)
* ಮಹಾಂತೇಶ ಕುಂಬಾರ ( ಕಲಬುರಗಿ)
* ಉಮೇಶ ಬಾಬು ಮಠದ (ಬಳ್ಳಾರಿ)
* ಗವಿಸಿದ್ದ ಹೊಸಮನಿ (ಕೊಪ್ಪಳ)
* ಡಾ.ಶ್ರೇಯಾ ಯಶಪಾಲ್ ಮಹಿಂದ್ರಕರ್ (ಬಳ್ಳಾರಿ)
* ಪೂಜ್ಯ ಶ್ರೀ ಬಸವಪ್ರಭು ಸ್ವಾಮಿಗಳು
* ರಮೇಶ ಹನುಮಂತ ಬಡಿಗೇರ (ಬೆಳಗಾವಿ)
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
== ಬೀದರ ಹೊರನಾಡ ಸಾಹಿತಿಗಳ ಹೆಸರುಗಳು==
* ಡಾ.ತಾತ್ಯೆರಾವ ಕಾಂಬಳೆ (ಹೈದರಾಬಾದ್)
* ಮಾಣಿಕರಾವ ಬಿರಾದಾರ (ಲಾತೂರ್ ಜಿಲ್ಲೆ)
* ಡಾ.ಮಲ್ಲಿಕಾರ್ಜುನ ಎ.ಭಂಡೆ (ಲಾತೂರ್ ಜಿಲ್ಲೆ)
* ಪೂಜ್ಯ ಶ್ರೀ ಕರುಣಾದೇವಿ ತಾಯಿ (ಶ್ರೀಶೈಲ)
* ಎಂ.ಜಯವಂತ ಜ್ಯೋತಿ (ಮುಂಬೈ)
* ಡಾ.ಗುರುಲಿಂಗಪ್ಪ ಧಬಾಲೆ (ಸೋಲಾಪುರ)
* ಡಾ.ಧನರಾಜ ಧರಂಪುರ (ಹೈದರಾಬಾದ್)
* ಡಾ.ರಮೇಶ ಮೂಲಗೆ (ಉದಗಿರ ಮಹಾರಾಷ್ಟ್ರ)
* ಸರ್ವಮಂಗಳಾ ಜಯಶೆಟ್ಟಿ (ಇಂಗ್ಲೆಂಡ್)
* ಧಮೇಂದ್ರ ಪೂಜಾರಿ (ಹೈದರಾಬಾದ್)
* ಪ್ರೊ.ರವಿ ಠಮಕೆ (ಮುಂಬೈ)
* ಡಾ.ಅಮರ ಸೋಲಪುರೆ (ಮುಂಬಯಿ)
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
== ಬೀದರ ತಾಲೂಕಿನ ಸಾಹಿತಿಗಳ ಹೆಸರುಗಳು ==
* ಶ್ರೀ. ವೇ.ಶಾಂತಲಿಂಗಸ್ವಾಮಿ.
* ದಿ.ಬಸವರಾಜ ಹದನೂರ.
* ಕಂಟೆಪ್ಪ ಟಿ.
* ದಿ.ಬಿ.ಆರ್.ಕೊಂಡಾ.
* ಎಂ.ಜಿ.ಗಂಗನಪಳ್ಳಿ.
* ಶಶಿಕಲಾ ಗಿರಿ.
* ಕಲಾವತಿ ಬಿರಾದಾರ.
* ಶಿರೋಮಣಿ ತಾರೆ.
* ಇಂದುಮತಿ ಬಂಡಿ.
* ವಿದ್ಯಾ ಶೀತಲ
* ದಯಾಮಣಿ ರಾಜಪ್ಪ.
* ದಿ.ಈಶ್ವರ ಕರುಣಾ ಸಾಗರ.
* ಸೂರ್ಯಕಾಂತ ನಿನ್ನೇಕರ್
* ಡಾ.ವಜ್ರಾ ಪಾಟೀಲ್.
* ಶಿವಕುಮಾರ ನಾಗವಾರ.
* ಗಂಧರ್ವ ಸೇನಾ
* ಶಂಭುಲಿಂಗ ವಾಲ್ದೊಡ್ಡಿ.
* ಮಾಣಿಕರಾವ ಚಿಲ್ಲರ್ಗಿ
* ಕಲ್ಯಾಣರಾವ ದಾವಣಗಾವೆ
* ಡಾ.ಸಿ.ಎಸ್. ಪಾಟೀಲ್.
* ಶ್ರೀನಿವಾಸ ಕುಲಕರ್ಣಿ.
* ಪೂಜ್ಯ.ಅಕ್ಕ ಅನ್ನಪೂರ್ಣ ತಾಯಿ
* ರೂಪಾ ಪಾಟೀಲ್
* ಬುದ್ದದೇವಿ ಸಂಗಮ್
23. ಕಂಟೆಪ್ಪ ಗುಮ್ಮೆ
24. ನಾಗೇಂದ್ರ ದಂಡೆ.
25. ಡಾ.ಜಗನ್ನಾಥ ಹೆಬ್ಬಾಳೆ.
26. ಮುರಲಿನಾಥ ಜಿ.ಮೇತ್ರೆ
27. ಡಾ.ಗಂಗಾಂಬಿಕೆ ಪಾಟೀಲ್.
28. ರಮೇಶ ವಾಘಮಾರೆ
29. ಬಸವರಾಜ ಮಯೂರ.
30. ಪ್ರೊ.ಅಶೋಕ ಎ.ಬಿ.
31. ಶಂಕರ ಚೊಂಡಿ
32. ಸುಮನ್ ಹೆಬ್ಬಾಳಕರ್
33. ಸುಭಾಸ ನೇಳಗೆ.
34. ಜಗನ್ನಾಥ ಕಮಲಾಪೂರೆ.
35. ಕಸ್ತೂರಿ ಎಸ್.ಪಟಪಳ್ಳಿ.
36. ಕುಸುಮಾ ಹತ್ಯಾಳ
37. ಓಂ.ಪ್ರಕಾಶ ದಡ್ಡೆ.
38. ಡಾ.ಜಗದೇವಿ ತಿಬಶೆಟ್ಟಿ
39. ಜಯಶ್ರೀ ಪ್ರಕಾಶ ಸುಕಾಲೆ
40. ಡಾ.ಶಾಮರಾವ ನೆಲವಾಡೆ
41. ನಾಗಮೂರ್ತಿ ಜಿ.ಪಾಂಚಾಳ
42. ವಿದ್ಯಾವತಿ ಎಸ್. ಹಿರೇಮಠ
43. ವಿಜಯಲಕ್ಷ್ಮೀ ಕೌಟಗೆ
44. ಶೈಲಜಾ ಹುಡಗೆ
45.ಡಾ.ಸಂಜೀವಕುಮಾರ
ಅತಿವಾಳೆ.
46. ಡಾ.ನಾಗಶೆಟ್ಟಿ ಪಾಟೀಲ್
ಎಂ.ಗಾದಗಿ
47. ಚಂದ್ರಕಲಾ ಜೆ.ಬಡಿಗೇರ
48. ವಿನೋದಕುಮಾರ ಹೊನ್ನಾ.
49. ಡಾ.ರಾಜಕುಮಾರ ಹೆಬ್ಬಾಳೆ.
50. ಗಿರಿಜಾ ಧರ್ಮರೆಡ್ಡಿ.
51. ಜಗನ್ನಾಥ ಪನಸಾಳೆ.
52. ವೀಣಾ ಜಲಾದೆ.
53. ಪ್ರೇಮಾ ಹೂಗಾರ.
54. ಡಾ.ಮಹಾದೇವಿ ಹೆಬ್ಬಾಳೆ.
55. ಸಿದ್ದಮ್ಮಾ ಸಂಗ್ರಾಮ
ಬಸವಣ್ಣನೋರ್.
56. ವೀರಶೆಟ್ಟಿ ಸಂಗ್ರಾಮ್.
57. ವಿಜಯಲಕ್ಷ್ಮಿ ಗೌತಮಕರ್.
58. ರಾಜಹಂಸ
59. ಕಪಿಲ ಹುಮನಾಬಾದೆ.
60.ರಾಮ ಪವಾರ.
61. ಕು.ವಚನ ಶ್ರೀ.
<nowiki>== ಬೀದರ ಹೊರನಾಡ ಸಾಹಿತಿಗಳ ಹೆಸರುಗಳು==</nowiki>
ಕೃಪೆ : 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ ' ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.
ಲೇಖಕರು:- ಮಚ್ಚೇಂದ್ರ ಪಿ ಅಣಕಲ್.
==ಭೌಗೋಲಿಕ ವಿವರಗಳು==
ಬೀದರ ನಗರ ಸುಮಾರು 615 ಮೀಟರ್ (2017 ಅಡಿ) ಒಂದು ಸರಾಸರಿ ಉನ್ನತಿಯನ್ನು ಹೊಂದಿದೆ.ಬೀದರ ನಗರದ ಹಳೆಯ ಹೆಸರು ’ಮೊಹಮ್ಮದಾಬಾದ್’. ಬೀದರ ಜಿಲ್ಲೆಯಾದ್ಯಂತ ಸರಾಸರಿ ವರ್ಷ ಪೂರ್ತಿ ಇರುವ ತನ್ನ ಬಿಗಿಯಾದ ಹಾಗೂ ಬಲವಾದ ಹವಾಮಾನದಿಂದ ಪ್ರಾಯೋಗಿಕವಾಗಿಯೂ, ಆಕರ್ಷಕವಾಗಿಯೂ ಮನೋಹರ ನಗರವೆಂದು ಪ್ರಸಿದ್ಧಿಯಾಗಿದೆ. ಏಪ್ರಿಲ್ ಮತ್ತು ಮೇ ಬೇಸಿಗೆ ತಿಂಗಳುಗಳಾದರೂ ಕೂಡ ಈ ಬಿಸಿ ಹವಾಮಾನದ ಅವಧಿಯಲ್ಲಿ, ಶಾಖ ಹೆಚ್ಚಾದಾಗ ಹಠಾತ್ತಾಗಿ ಸುರಿಯುವ ಅಬ್ಬರದ ವರ್ಷಧಾರೆಯಿಂದ ಬಿಸಿಯ ತಾಪ ಕಡಿಮೆಯಾಗಿ ಬಿಡುತ್ತದೆ. ಜೂನ್ ತಿಂಗಳ ಆರಭದಲ್ಲೇ ನೈಋತ್ಯ ಮುಂಗಾರು ತನ್ನ ಪೂರ್ಣ ಮನೋಹರತೆಯೊಂದಿಗೂ ಮತ್ತು ತಂಪಾದ ಹವೆಯೊಂದಿಗೂ ಹವಾಮಾನವನ್ನು ಜೊತೆ ಹೊಂದಿಸಿಕೊಂಡು ಜಿಲ್ಲೆಗೆ ತನ್ನ ಎಂದಿನ ಬಿಗಿಯಾದ ಆಹ್ಲಾದಕರವಾದ ಹವಾಮಾನದ ವೈಭವವನ್ನು ಮರಳಿ ಹೊಂದಿಸಿಬಿಡುತ್ತದೆ. ಇಲ್ಲಿ ಶೀತ ಹವಾಮಾನ ಎಂದಿಗೂ ಅತಿ ತಂಪಾಗಿ ಇರುವುದಿಲ್ಲ ಮತ್ತು ಮಳೆಯೂ ಎಂದಿಗೂ ಅತಿಯಾಗಿರುವುದಿಲ್ಲ. ಆದರೆ ಅದರಲ್ಲಿರುವ ವಿಪರೀತ ಬದಲಾವಣೆಗಳ ಲಕ್ಷಣವೇ ಜಲಕ್ಷಾಮಕ್ಕೂ ಮತ್ತು ದೇಹಾಲಸ್ಯಕ್ಕೂ ಕಾರಣವಾಗಿದೆ. ಬೀದರ್ ಜಿಲ್ಲೆಯ ಒಂದು ಮುಖ್ಯವಾದ ಮೋಡಿಯ ಅಂಶವೆಂದರೆ, ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲಿಯೂ ಬೆಚ್ಚಿ ಬೀಳಿಸುವಂತಹ ಇತಿಹಾಸದ ಸ್ಮಾರಕಗಳು, ದಂತಕಥೆಗಳು, ಸುಂದರವಾದ ರಾಜಕುಮಾರಿಯರ ಪ್ರೇಮ ಕಥೆಯಗಳು, ಮರೆತು ಹೋದ ದೀರ್ಘ ಕದನಗಳ ವಿವರಗಳು, ಹಗೆತನದ ಕಥೆಗಳು ಮತ್ತು ಮಿಲಿಟರಿ ಸಾಹಸಿಗಳು ತುಂಬಿರುವುದು. ಮಧ್ಯಯುಗದ ಹಿಂದೂ ಧರ್ಮದ ಅಡೆಪಾಯವನ್ನು ಮತ್ತು ಅಸ್ತಿತ್ವವನ್ನು ನಡುಗಿಸಿದ ಸಾಮಾಜಿಕ ಸುಧಾರಣಾ ಚಳುವಳಿಗಳಿಗಳು ಕೂಡ ಬೀದರ್ ಜಿಲ್ಲೆಯ ಮುಖ್ಯ ಆಕರ್ಷಣೆಗಳಲ್ಲೊಂದು.
ಬೀದರ ಜಿಲ್ಲೆಯ ಇಂದಿನ ಒಳಹರವಿನ ಒಟ್ಟು ಭೂಮಿಯು 5448 ಚದರ ಕಿಲೋಮೀಟರ್ ನಷ್ಟು ವಿಸ್ತಾರದಲ್ಲಿ 17 O 35 !! ಮತ್ತು 18 o 25 !! ಉತ್ತರ ಅಕ್ಷಾಂಶದಲ್ಲಿ ಮತ್ತು 760 42 !! ನಿಮಿಷಗಳು ಮತ್ತು 770 39! ಪೂರ್ವ ರೇಖಾಂಶದಲ್ಲಿ ಆಂಧ್ರಪ್ರದೇಶದ ನಿಜಾಮಾಬಾದ್ ಮತ್ತು ಮೇಡಕ್ ಜಿಲ್ಲೆಗಳೊಂದಿಗೂ ಪಶ್ಚಿಮಕ್ಕೆ ಮಹಾರಾಷ್ಟ್ರದ [[ನಾಂದೇಡ್]] ಮತ್ತು ಒಸಾಮಾಬಾದ್ ಜಿಲ್ಲೆಗಳೊಂದಿಗೂ ಹೊಂದಿಕೊಂಡಿದೆ. ದಕ್ಷಿಣದಲ್ಲಿ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯು ನೆಲೆಗೊಂಡಿದೆ. ಡೆಕ್ಕನ್ ಇತಿಹಾಸದಲ್ಲಿ ಹಿಂದಿನ ಸುಪ್ರಸಿಧ್ಧ ಸ್ಥಾನವನ್ನು ಬೀದರ ಹೊಂದಿತ್ತು. ಆದರೆ ಪ್ರಸ್ತುತದಲ್ಲಿ ಇದು ಶತಮಾನಗಳ ನಿರ್ಲಕ್ಷ್ಯದ ಮತ್ತು ನಾಶವಾದ ಚಿತ್ರಣವನ್ನು ಒದಗಿಸುತ್ತದೆ.
ಭೌಗೋಳಿಕವಾಗಿ ಬೀದರ ಜಿಲ್ಲೆಯು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ೧೭.೯° ಉತ್ತರ ಮತ್ತು ೭೭.೫೫° ಪೂರ್ವದಲ್ಲಿದೆ. ಇದು ದಖನ್ ಪ್ರಸ್ಥಭೂಮಿಯ ಒಂದು ಭಾಗ. ಹೆಚ್ಚು ಬೆಟ್ಟಗುಡ್ಡಗಳಿಲ್ಲದೆ ವಿಶಾಲ ಮಟ್ಟಸಪ್ರದೇಶಗಳಿಂದ ಕೂಡಿದೆ. ಸಮುದ್ರಮಟ್ಟದಿಂದ ೬೧೪ ಮೀಟರು ಎತ್ತರದಲ್ಲಿರುವ ಈ ಜಿಲ್ಲೆಯ ಹವೆ ಹಿತಕರವಾಗಿದೆ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ ೯೦೭.೫ ಮಿಮೀ. ಔರಾದ ಹಾಗೂ ಭಾಲ್ಕಿಗಳು ಕಪ್ಪು ಮಣ್ಣಿನ ನೆಲ ಹೊಂದಿವೆ. ಈ ಜಿಲ್ಲೆಯ ಯಾವುದೇ ಭಾಗದಲ್ಲೂ ಖನಿಜ ನಿಕ್ಷೇಪಗಳಿಲ್ಲ.
ಮಾಂಜರಾ ನದಿಯು ಈ ಜಿಲ್ಲೆಯ ಪ್ರಮುಖ ನದಿ. ಗೋದಾವರಿ ನದಿಯ ಉಪನದಿಯಾಗಿರುವ ಈ ನದಿ ೯೭ ಕಿಲೋಮೀಟರು ಉದ್ದವಿದ್ದು ಜಿಲ್ಲೆಯ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ಹರಿದು ಆಂಧ್ರದ ಗಡಿಯನ್ನು ಪ್ರವೇಶಿಸುತ್ತದೆ.
ಕಾರಂಜಾ ನದಿಯು ಮತ್ತೊಂದು ಪ್ರಮುಖ ನದಿ. ಭಾಲ್ಕಿಯಲ್ಲಿ ಇದು ಮಾಂಜರಾ ನದಿಯನ್ನು ಸೇರುತ್ತದೆ. [[ಬಸವಕಲ್ಯಾಣ]] ತಾಲೂಕಿನಲ್ಲಿ ಹುಟ್ಟುವ ಮುಲ್ಲಾಮಾರಿ ನದಿಯು ಗುಲ್ಬರ್ಗಾವನ್ನು ಪ್ರವೇಶಿಸುತ್ತದೆ. ಚುಳಕಿ, ಗಂಡೋರಿ, ನಗರವಾಲಾ, ಹುಡಗಿ ಹಾಗೂ [[ಹಳ್ಳಿಖೇಡ]] ನಾಲಾ ಇವುಗಳು ಸಣ್ಣ ಹೊಳೆಗಳು.
== ಚರಿತ್ರೆ ==
ಚಾರಿತ್ರಿಕವಾಗಿ, ಬೀದರ ಜಿಲ್ಲೆ ಪ್ರಾಮುಖ್ಯತೆಗೆ ಬ೦ದದ್ದು [[ಬಸವಣ್ಣ]]ನವರ ಕಾಲದಲ್ಲಿ ಮತ್ತು [[ಬಹಮನಿ ಸುಲ್ತಾನರ]] ಕಾಲದಲ್ಲಿ. ಈ ಜಿಲ್ಲೆಯ ಕೆಲಭಾಗಗಳಲ್ಲಿ ನವಶಿಲಾಯುಗದ ಕಾಲದ ಅವಶೇಷಗಳು ಸಿಕ್ಕಿವೆ. [[ರಾಷ್ಟ್ರಕೂಟರು]], ದೇವಗಿರಿಯ ಯಾದವರು, ಕಾಕತೀಯರು ಈ ಪ್ರದೇಶವನ್ನಾಳಿದ್ದಾರೆ. ಜಿಲ್ಲೆಯ [[ಬಸವಕಲ್ಯಾಣ]]ವು ಚಾಲುಕ್ಯರ ರಾಜಧಾನಿಯಾಗಿತ್ತು. ಕ್ರಿಸ್ತಶಕ ೧೪೨೪ರಲ್ಲಿ ಬೀದರ್ ಪಟ್ಟಣವು [[ಬಿಜಾಪುರ]]ದ ಬಹಮನಿ ಸುಲ್ತಾನರ ರಾಜಧಾನಿಯಾಗಿ ಬರೀದ್ ಶಾಹಿ ಕಾಲದವರೆಗೆ ಮುಂದುವರಿಯಿತು. ಕ್ರಿಸ್ತಶಕ ೧೬೧೯ರಲ್ಲಿ ಈ ಪ್ರದೇಶ ಅದಿಲ್ ಶಾಹಿಗಳ ವಶವಾಯಿತು. ೧೬೫೬ರಲ್ಲಿ ಔರಂಗಜೇಬನು ಇದನ್ನು ಮೊಘಲ್ ಸಾಮ್ರಾಜ್ಯದ ತೆಕ್ಕೆಗೆ ತೆಗೆದುಕೊಂಡ. ೧೭೨೪ರಲ್ಲಿ ಇದು ನಿಜಾಮರ ವಶಕ್ಕೆ ಬಂತು. ೧೯೫೬ರಲ್ಲಿ ರಾಜ್ಯ ಪುನರ್ವಿಂಗಡನೆಯಾದಾಗ ಈಗಿರುವ ತಾಲೂಕುಗಳು ಮಾತ್ರ ಕರ್ನಾಟಕದಲ್ಲಿ ವಿಲೀನಗೊಂಡವು.
== ಧರ್ಮ ==
ಬೀದರ ಜಿಲ್ಲೆಯಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ, ಜೈನ್ ಮತ್ತು ನಾನಕ ಎಂಬ ಐದು ಪ್ರಮುಖ ಧರ್ಮಗಳಿವೆ.
ಬೀದರಿನ ಪೂರ್ವದಿಕ್ಕಿನಲ್ಲಿರುವ ದುಲ್ಹನ್ ದರ್ವಾಜದ ಮೂಲಕ ಕೋಟೆಯಿಂದ ಹೊರಬಂದು ಕೆಳಗಿಳಿಯುತ್ತಿದ್ದಂತೆ ಅಗ್ರಹಾರ ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಎಡಬದಿ ದಿಬ್ಬದ ಮೇಲೆ ಒಂದು ಅಷ್ಟಕೋನಾಕೃತಿಯ ಮುಸ್ಲಿಂ ಕಟ್ಟಡವೊಂದು ಕಾಣುತ್ತದೆ. ಅದು ಚೌಖಂಡಿ. ಚೌಖಂಡಿ ಎಂದರೆ ನಾಲ್ಕು ಅಂತಸ್ತುಗಳ ಕಟ್ಟಡ. ಆದರೆ ವಾಸ್ತವವಾಗಿ ಇಲ್ಲಿರುವುದು ಎರಡು ಅಂತಸ್ತುಗಳ ಕಟ್ಟಡ. ಈ ಕಟ್ಟಡದಲ್ಲಿ ಬಹಮನಿ ಸುಲ್ತಾನ ಅಹಮದ್ ಶಹಾನ ಆಹ್ವಾನದ ಮೇರೆಗೆ ಇರಾನಿನಿಂದ ಬಂದ ಇಸ್ಲಾಮೀ ಸಂತ ಹಜರತ್ ಖಲೀಲುಲ್ಲಾ ಮತ್ತವರ ಕುಟುಂಬವರ್ಗದವರನ್ನು ಸಮಾಧಿ ಮಾಡಲಾಗಿದೆ.
ದಿಬ್ಬದಿಂದ ಇಳಿದುಬಂದು ಅದೇ ರಸ್ತೆಯಲ್ಲಿ ಅಂದರೆ ಅಷ್ಟೂರು ದಾರಿಯಲ್ಲಿ ಒಂದು ಕಿಲೋಮೀಟರು ಮುಂದೆ ಹೋದರೆ ನಾಲ್ಕೈದು ದರ್ಗಾಗಳ ಸಮೂಹ ಇದೆ. ಇಲ್ಲಿರುವ ಒಂದು ದರ್ಗಾದಲ್ಲಿ ವಜ್ರಗಳಿಂದ ಅಲಂಕರಿಸಲ್ಪಟ್ಟ ಚಿತ್ರಗಳು ಇರುವ ಗೋರಿಯನ್ನು ನೋಡಬಹುದಾಗಿದೆ.
ಬೀದರ ಪಟ್ಟಣಕ್ಕೆ ಉತ್ತರಭಾಗದಲ್ಲಿರುವ ಮಂಗಳಪೇಟೆಯು ಒಂದು ಕ್ರೈಸ್ತ ಕ್ಷೇತ್ರವಾಗಿದ್ದು ಪ್ರತಿವರ್ಷ ಮೇ ತಿಂಗಳಲ್ಲಿ ಇಲ್ಲಿ ದೊಡ್ಡ ಜಾತ್ರೆ ನೆರೆಯುತ್ತದೆ. ಅದೇರೀತಿ ಭಾಲ್ಕಿಯಲ್ಲಿ ಪ್ರತಿವರ್ಷ ಬಾಲಯೇಸುಜಾತ್ರೆ ನಡೆಯುವುದುಂಟು. ಬೀದರ ಜಿಲ್ಲೆಯ ಔರಾದ, ಸಂತಪುರ, ಹಲಬರ್ಗಾ, ಜಲಸಂಗ್ವಿ, ತಾಳಮರಗಿ, ಹುಲಸೂರ, ಕವಡಿಯಾಳ, ಹುಮನಾಬಾದ ಮುಂತಾದೆಡೆಗಳಲ್ಲೂ ಚರ್ಚುಗಳನ್ನು ಕಾಣಬಹುದು.
ನರಸಿಂಹ ಜರನಿ ಕ್ಷೇತ್ರದಲ್ಲಿ ಇರುವ ಗವಿಯಲ್ಲಿ ನಡುಮಟ್ಟದ ನೀರಿನಲ್ಲಿ ಮೂವತ್ತು ಮೀಟರ್ ನಡೆದು ಬಂದರೆ, ನರಸಿಂಹನ ದರ್ಶನ ಪಡೆಯಬಹುದು.
ಬೀದರದಿಂದ ಕೆಳಕ್ಕೆ ಕಣಿವೆಯಲ್ಲಿರುವ ಝರಿಯೊಂದು ಹರಿಯುತ್ತಿದ್ದು ನಾನಕ್ ಝಿರಾ ಎಂಬ ಹೆಸರಿನಲ್ಲಿ ಅದು ಸಿಕ್ಕರಿಗೆ ಪವಿತ್ರ ತೀರ್ಥವೆನಿಸಿದೆ. ಇದು ಸಿಖ್ಖರ ಧರ್ಮಗುರುಗಳಾದ ಗುರುನಾನಕರು ತಮ್ಮ ಆಗಮನದಿಂದ ಪವಿತ್ರಗೊಳಿಸಿದ ಪುಣ್ಯಸ್ಥಳ.
[[ಶ್ರೀ ಮೈಲಾರ್ ಮಲ್ಲಣ್ಣ]] ದೇವಸ್ಥಾನ : ಬೀದರ-ಉದ್ಗಿರ್ ರಸ್ತೆಯಲ್ಲಿ ಸುಮಾರು ೧೫ ಕಿ ಮಿ ಬೀದರ್ ನಿಂದ ಶ್ರೀ ಕ್ಷೇತ್ರ ಮೈಲಾರ್ ಅಥವಾ ಖಾನಪುರ್ ಎಂಬ ಚಿಕ್ಕ ಹಳ್ಳಿಯಲ್ಲಿ ಶ್ರೀ ಮೈಲಾರ್ ಮಲ್ಲಣ್ಣ ದೇವಸ್ಥಾನ ಇದೆ.
ಈ ದೇವಸ್ಥಾನ ಇಡಿ ಉತ್ತರ ಕರ್ನಾಟಕದಲ್ಲಿ ಪ್ರಸಿದ್ದ ದೇವಸ್ಥಾನ, ಪ್ರತಿ ವರ್ಷ ಲಕ್ಷ ಲಕ್ಷ ಭಕ್ತದಿಗಳೇ ಬಂದು ಮಲ್ಲಣ್ಣ (ಶಿವನ ಉಗ್ರ ರೂಪ) ದರ್ಶನ ಪಡೆಯುತ್ತಾರೆ.
ಬೀದರ ಜಿಲ್ಲೆಯ ಇನ್ನೊ೦ದು ಪ್ರಮುಖ ಪಟ್ಟಣ ಹುಮ್ನಾಬಾದ ಇಲ್ಲಿರುವ ಮಾಣಿಕಪ್ರಭುಗಳ ಮಠ ಮತ್ತು ೧೭೨೫ರಲ್ಲಿ ನಿರ್ಮಿಸಲಾಗಿರುವ ವೀರಭದ್ರ ದೇವಸ್ಥಾನ ಮತ್ತು ಜಾತ್ರೆಗಳು ಪ್ರಮುಖವಾದುವು. ಬೀದರ್ ಜಿಲ್ಲೆಯ ಬಸವ ಕಲ್ಯಾಣ ಶರಣರ ತಪೋಭೂಮಿಯೆಂದೇ ಪ್ರಸಿದ್ಧವಾಗಿದೆ. [[ಬಸವಕಲ್ಯಾಣ]]ದಲ್ಲಿ ಅರಿವಿನ ಮನೆ, ಅನುಭವ ಮಂಟಪ, ಅಕ್ಕನಾಗಮ್ಮನ ಗವಿ, ಪರುಷಕಟ್ಟೆ, ಮಹಾಮನೆ, ತ್ರಿಪುರಾಂತಕ ಕೆರೆ ಮೊದಲಾಗಿ ಹಲವಾರು ಶರಣರ ಸ್ಥಳಗಳನ್ನು ಮತ್ತು ಸುಸ್ಥಿತಿಯಲ್ಲಿರುವ ಬಸವಕಲ್ಯಾಣ ಕೋಟೆಯನ್ನು ನೋಡಬಹುದಾಗಿದೆ. ಭಾಲ್ಕಿಯಲ್ಲಿ ಹಿರೇಮಠ ಸಂಸ್ಥಾನದ ಮಠ ಇದೆ.
== ಕರಕುಶಲ ಕಲೆ ==
[[ಚಿತ್ರ:Bidri-work-flower-vase-8.jpg | thumbnail|ಬಿದರಿ ಕಲೆ]]
ಬಿದರಿಕಲೆ ಪ್ರಪಂಚದಾದ್ಯಂತ ಖ್ಯಾತವಾಗಿರುವ ಬೀದರ ಕುಸುರಿ ಕಲೆ. ಈ ಕಲೆಯು ಪರ್ಶಿಯಾ ದೇಶದಿಂದ ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿಗೆ ಬಂದು ತದನಂತರ ಹೊಸ ರೂಪವನ್ನು ಪಡೆದುಕೊಂಡಿದೆ. ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು ಮಿಶ್ರಮಾಡಿ ಹೂಜಿ ಮುಂತಾದ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು ಅದರಲ್ಲಿ ಬೆಳ್ಳಿಯ ತಂತಿಯನ್ನು ಕೂರಿಸಿ ಹೊಳಪು ಕೊಡುತ್ತಾರೆ. ಈ ಬಿದರಿ ಕಲೆಗೆ ವಿದೇಶಗಳಲ್ಲೂ ಬಲು ಬೇಡಿಕೆಯಿದೆ.
.
*
==ಪ್ರವಾಸೋದ್ಯಮ==
ಬೀದರ ಬಹಮನಿ ಕಾಲದ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ. ಬಹುಮನಿ ಕಾಲದ ಶ್ರೀಮಂತ ವಾಸ್ತುಶಿಲ್ಪದ ಸ್ಮರಣಾರ್ಥವಾಗಿ ಇಂದಿಗೂ ನಿಂತಿದೆ ಮಹಾನ್ ಮಹಮೂದ್ ಗವಾನ್ ಅರೇಬಿಕ್ ವಿಶ್ವವಿದ್ಯಾಲಯದ ರಚನೆ. ನಗರದ ಪಕ್ಕದಲ್ಲಿರುವ ಬೀದರ ಕೋಟೆ ಭಾರತದಲ್ಲಿನ ಅತಿ ದೊಡ್ಡ ಕೋಟೆಗಳಲ್ಲಿ ಒಂದಾಗಿದೆ.
<gallery>
File:Panaromic Entrance View.jpg|ಬೀದರ ಕೋಟೆಯ ಪ್ರವೇಶ ದ್ವಾರದ ಪೆನೆರೋಮಿಕ್ ದೃಶ್ಯ
File:BidarMadarsa.jpg|ಅರೇಬಿಕ್ ವಿಶ್ವವಿದ್ಯಾಲಯ ಮಹಮೂದ್ ಗೌನ್
</gallery>
===ಆಕರ್ಷಣೆಯ ಸ್ಥಳಗಳು===
ಬೀದರ ನಗರದ ಪ್ರಸಿದ್ಧ ಸ್ಥಳಗಳಲ್ಲಿ ಪಾಪನಾಶ ದೇವಾಲಯ, ಮೈಲಾರ ಮಲ್ಲಣ್ಣಾ ಗುಡಿ, ನರಸಿಂಹ ಝರಿ ಮತ್ತು ನಾನಕ್ ಝರಿ ಪ್ರಖ್ಯಾತವಾಗಿವೆ.
ಕ್ರಿಸ್ತಶಕ ೧೪೩೨ರಲ್ಲಿ ನಿರ್ಮಾಣ ಪೂರ್ಣಗೊಂಡ ಬೀದರದ ಐತಿಹಾಸಿಕ ಕೋಟೆ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ. ಕೋಟೆಯಲ್ಲಿ ರಂಗೀನ ಮಹಲ್, ಗಗನ್ ಮಹಲ್, ಒಂದೇ ಕಂಬದ ಮಸೀದಿ, ದಿವಾನ್-ಇ-ಆಮ್, ಬೃಹತ್ ಫಿರಂಗಿಗಳು, ವಸ್ತು ಸಂಗ್ರಹಾಲಯ ಮೊದಲಾದವುಗಳನ್ನು ನೋಡಬಹುದು. ಕ್ರಿಸ್ತಶಕ ೧೪೭೨ರಲ್ಲಿ ನಿರ್ಮಾಣವಾದ ವಿಶ್ವಪ್ರಸಿದ್ಧವಾಗಿದ್ದ ಪ್ರಸಿದ್ಧ ಮಹಮದ್ ಗವಾನ್ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರ (ಮದರಸಾ)ದ ಅವಶೇಷವಾಗಿ ಉಳಿದಿರುವ ಗೋಪುರವು ದೆಹಲಿಯಲ್ಲಿರುವ ಕುತಬ್ ಮಿನಾರ್ ನಂತಿದೆ. ಚೌಬಾರಾ, ಹಬ್ಸಿ ಕೋಟ ದಾರಾ, ಕಾರಂಜಾ ಜಲಾಶಯ,ಜಲಸಂಗಿ ದೇವಸ್ಥಾನ, ವಿವಿಧ ಗಿಡಮೂಲಿಕೆಗಳ ದೇವಾಲಯದಂತಿರುವ ದೇವ-ದೇವ ವನ ಇವು ಇತರ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ.
[[ಚಿತ್ರ:Panaromic Entrance View.jpg | thumb|ಬೀದರ ಕೋಟೆ ವಿಹಂಗಮ ನೋಟ]]
* ಹಝರತ್ ಶಮಶುದ್ದೀನ್ ಅಬ್ದುಲ್ ಫತಾಹ್ ಶೇಖ್ ಮೊಹಮ್ಮದ್ ಮುಲ್ತಾನಿ ಆರ್ಎ (ಅಲ್-ಮರೂಫ್ ಮುಲ್ತಾನಿ ಬಾಶಾ), ಬೀದರ್. ಶಮಶುದ್ದೀನ್ ಕ್ವಾದ್ರಿ ಪೀಠವು ಮುಲ್ತಾನಿ ಬಾದ್ಶಾ ಎಂದು ಪ್ರಸಿದ್ಧಿಯಾಗಿದೆ.
* ಸೈಯದ್ ಷಾ ಬರ್ಹುದ್ದೀನ್ ಕಲೀಲುಲ್ಲ ಕಿರ್ಮಾನಿ ಅವರ ದರ್ಗಾ ಬೀದರ್ ನಲ್ಲಿದೆ. ಆದರೆ ಶಿಕಾನ್ (ಆರ್ಎ), ಬೀದರ್ ನ ಚೌಖಂಡಿನಲ್ಲಿದೆ. ಜನಪ್ರಿಯ ಬರೀದ್ ಷಾಹಿ ಗೋರಿಗಳು ಮತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಮಾಡಿರುವ ಸೆರೆಮನೆಗಳು ಇವೆ.
* ಗುರು ನಾನಕ್ ಝಿರ ಗುರುದ್ವಾರ
* ಶ್ರೀ ಮೈಲರ್ ಮಲ್ಲಣ್ಣ ದೇವಸ್ಥಾನ: ಮೈಲರ್ ಅಥವಾ ಖಾನಾಪುರ ಬೀದರ-ಉದ್ಗೀರ್ ರಸ್ತೆಯಲ್ಲಿ ಬೀದರ್ ನಿಂದ 15 ಕಿ ಸುಮಾರು ನೆಲೆಗೊಂಡಿದೆ. ಬ್ರಹ್ಮ ದೇವರಿಂದ ವರ ಪಡೆದ ಇಬ್ಬರು ಸೋದರ ರಾಕ್ಷಸರಾದ ಮಲ್ಲಾಸುರ ಮತ್ತು ಮಂಕಾಸುರರು ಅಮಾಯಕ ಜನರನ್ನು ಹಿಂಸಿಸುತ್ತಾ ಕೊಲ್ಲುತ್ತಿದ್ದರು. ಭಕ್ತರ ಆರ್ತನಾದಕ್ಕೆ ಮನಕರಗಿ ಪರಮೇಶ್ವರನು ಮೈಲರ್ ಮಲ್ಲಣ್ಣನ ರೂಪದಲ್ಲಿ ಬಂದು ಮಂಕಾಸುರನನ್ನು ಕೊಂದು ಮಲ್ಲಾಸುರನನ್ನು ಕ್ಷಮಿಸಿದನೆಂಬ ನಂಬಿಕೆಯಿದೆ. ಮಲ್ಲಣ್ಣ ಅಥವಾ ಖಾಂಡೋಬ ಅಥವಾ ಮೈಲರ್ ಲಿಂಗ ಈಶ್ವರನ ಉಗ್ರ ರೂಪವೆಂದು ನಂಬಲಾಗಿದೆ. ಈ ದೇವಾಲಯವು ಉತ್ತರ ಕರ್ನಾಟಕದಲ್ಲಿ ಬಹು ಪ್ರಸಿದ್ಧವಾಗಿದೆ ಮತ್ತು ಪ್ರತಿವರ್ಷ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಸಾವಿರಾರು ಭಕ್ತಾದಿಗಳನ್ನು ಆಕರ್ಷಿಸುತ್ತದೆ
* ನರಸಿಂಹ ಝರ್ನ (ಭಗವಾನ್ ನರಸಿಂಹ ದೇವಸ್ಥಾನ), ಪಾಪನಾಶನ (ಶಿವನ ದೇವಾಲಯ)
* ಬೀದರ ನಲ್ಲಿ ಬೀದರ್ ಕೋಟೆ, ನಯೀ ಕಮಾನ್ ( ಕೆಳಗುರುಳಿತ್ತು - ಈಗ ನಿರ್ಮಿಸಲಾಗುತ್ತಿದೆ), ಶುಕ್ರವಾರ ಮಸೀದಿ
* ಮಹಮ್ಮದ್ ಗವಾನ್ ಆಫ್ ಮದರಾಸ (ವಿಶ್ವವಿದ್ಯಾಲಯ)
* ಚೌಬಾರ (ಗಡಿಯಾರ ಗೋಪುರ), ಸ್ಥಳೀಯ ಇಸ್ಲಾಮಿಕ್ ಸಂತರ ಅನೇಕ ದರ್ಗಾಗಳು (ಸಮಾಧಿಗಳು) ಬೀದರ ನಲ್ಲಿವೆ.
* ಬಸವೇಶ್ವರ ದೇವಾಲಯ
* ಬಾರಿದ್ ಶಾಹಿ ಉದ್ಯಾನವನ
* ಮೊಹಮ್ಮದ್ ಗವಾನ್ ಸಮಾಧಿ
* ಕಲ್ಯಾಣಿ ಷರೀಫ್, 12 ನೇ ಶತಮಾನದ ಗುಹೆ
* ಕಲ್ಯಾಣ್ ಷರೀಫ್, ಕಲ್ಯಾಣ್ ಕೋಟೆ
* ಹಳೆಯ ನಗರದಲ್ಲಿ ಬಿದ್ರಿ ಕಲೆಯ ವಸ್ತುಗಳು
* ಸೇಂಟ್ ಪಾಲ್ ಮೆಥೋಡಿಸ್ಟ್ ಚರ್ಚ್
* ಮೊಳ್ಕೆರೆಯ ಮೊಳಿಗೆ ಮಾರಯ್ಯನ ಗುಹೆ ದೇವಾಲಯ
* ಪಾಪನಾಶ ದೇವಾಲಯ. ರಾವಣನನ್ನು ಸೋಲಿಸಿದ ನಂತರ ಲಂಕೆಯಿಂದ ಅಯೋಧ್ಯೆಗೆ ಬರುವ ದಾರಿಯಲ್ಲಿ ಶ್ರೀ ರಾಮ, ಈ ಸ್ಥಳಕ್ಕೆ ಭೇಟಿಯಿತ್ತಿದ್ದರಿಂದ ಒಬ್ಬ ಶಿವ ಭಕ್ತನನ್ನು ಕೊಂದ ಪಾಪವು ಪರಿಹಾರವಾಯಿತೆಂಬ ಕಾರಣಕ್ಕಾಗಿ ಆಗಿರುವ ದೇವಸ್ಥಾನ.
* ಬಸವಕಲ್ಯಾಣ. ಇದೇ ಸ್ಥಳದವರಾದ ಬಸವೇಶ್ವರ ಬಗ್ಗೆ ಮಾಹಿತಿಯನ್ನು ಮತ್ತು ಅವರಿಗೆ ಸಂಬಂಧಿಸಿದಂತಿರುವ ಅನೇಕ ಪವಿತ್ರ ಸ್ಥಳಗಳನ್ನು ಹೊಂದಿದೆ.
* ಬೀದರ ಕೋಟೆ. ೧೫ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಬೀದರ್ ಕೋಟೆ ಭಾರತದ ಅತ್ಯಂತ ಮಜಬೂತಾದ ಮತ್ತು ಅತಿದೊಡ್ಡ ಕೋಟೆಗಳಲ್ಲಿ ಒಂದಾಗಿತ್ತು.
* ಗುರುದ್ವಾರ. ನಾನಕ್ ಝೀರಾ ಸಾಹಿಬ್ ರವರ ಗುರುದ್ವಾರ ಸಿಖ್ ರ ಐತಿಹಾಸಿಕ ಪವಿತ್ರ ಸ್ಥಳ. ಭಾರತದಾದ್ಯಂತ ಸಿಖ್ ಸಮುದಾಯದ ನಡುವೆ ಜನಪ್ರಿಯವಾದ ಐತಿಹಾಸಿಕ ಗುರುದ್ವಾರಗಳಲ್ಲಿ ಒಂದು.
* ಮಾಣಿಕ್ ಪ್ರಭು ದೇವಾಲಯ. ಬೀದರ ನಗರದಿಂದ 53 ಕಿಮೀ ದೂರದಲ್ಲಿ ನೆಲೆಸಿದೆ, ಮಾಣಿಕ್ ಪ್ರಭು ದೇವಾಲಯ ಒಂದು ಅನನ್ಯ ವಾಸ್ತುಶಿಲ್ಪದ ಸೌಂದರ್ಯ ಮತ್ತು ಪ್ರಮುಖ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕೇಂದ್ರವಾಗಿದೆ. ಮಾಣಿಕ್ ಪ್ರಭು ದೇವಸ್ಥಾನವನ್ನು ಒಂದು ಸಂಜೀವನಿ ಸಮಾಧಿಯ ಮೇಲೆ ನಿರ್ಮಿಸಲಾಗಿದೆ. ಸಂತ ಶ್ರೀ ಸದ್ಗುರು ಮಾಣಿಕ್ ಪ್ರಭು ಮಹಾರಾಜ್ ಹಾಗೂ ಅವರ ಆಧ್ಯಾತ್ಮಿಕ ನಿಲುವು ಮತ್ತು ಪವಿತ್ರ ಉಪಸ್ಥಿತಿಯನ್ನು ಅವರ 6 ನೇ ಉತ್ತರಾಧಿಕಾರಿ ಶ್ರೀ ಸದ್ಗುರು ಧನ್ಯನ್ ರಾಜ ಮಾಣಿಕ್ ಪ್ರಭು ಮಹಾರಾಜ್ ನಿರ್ವಹಿಸುತ್ತಿದ್ದಾರೆ. ದೇವಾಲಯವು ಹಿಂದೂ ಮತ್ತು ಮುಸ್ಲಿಂ ಭಕ್ತರಿಬ್ಬರನ್ನೂ ಆಕರ್ಷಿಸುತ್ತದೆ. ದೇವಾಲಯದ ಆಡಳಿತವು 140 ವರ್ಷಗಳಿಂದ ಶ್ರೀ ಮಾಣಿಕ್ ಪ್ರಭು ಸಂಸ್ಥಾನದ ವತಿಯಿಂದ ನಡೆಸಲ್ಪಡುತ್ತಿದೆ. ಇದೇ ಸಂಸ್ಥಾನವು ಅನೇಕ ಸಾಮಾಜಿಕ ಮತ್ತು ದತ್ತಿ ಸಂಸ್ಥೆಗಳನ್ನೂ ನಡೆಸುತ್ತದೆ.
* ಔರಾದನಲ್ಲಿರುವ 10 ನೇ ಶತಮಾನದಲ್ಲಿ ನಿರ್ಮಿಸಲಾದ ಅಮರೇಶ್ವರ ದೇವಸ್ಥಾನ. ದೇವಾಲಯದ ಪ್ರವೇಶದ್ವಾರದಲ್ಲಿ ಎರಡು ಗಜಲಕ್ಷಿಯ ವಿಗ್ರಹಗಳೂ ಮತ್ತು ಒಂದು ಚಂದ್ರಶಿಲೆಯ ವೇದಿಕೆಯೂ ಇದೆ. ಅಂದರೆ ನಾವು ನಮ್ಮ ಎರಡೂ ಮಂಡಿಗಳನ್ನೂರಿ ಅಮರೇಶ್ವರನಿಗೆ ನಮಸ್ಕರಿಸಲು ಕಲ್ಲಿನ ವೇದಿಕೆ ನಿರ್ಮಿಸಲ್ಪಟ್ಟಿದೆ. ಗಜಲಕ್ಷ್ಮಿ ಮತ್ತು ಚಂದ್ರಶಿಲೆಯ ಶೈಲಿ 10 ನೇ ಶತಮಾನದ ವಾಸ್ತುಶಿಲ್ಪದಲ್ಲಿ ಕಂಡುಬಂದಿರುತ್ತದೆ.
==ಜನಸಂಖ್ಯೆ==
2011 ರಲ್ಲಿ ನಡೆದ ಭಾರತದ ಜನಗಣತಿಯ ಹಂಗಾಮಿ ವರದಿಯ ಪ್ರಕಾರ ಬೀದರ ಜಿಲ್ಲೆಯು 211.944 ಜನಸಂಖ್ಯೆಯನ್ನು ಹೊಂದಿದೆ; ಅದರಲ್ಲಿ ಪುರುಷರು ಮತ್ತು ಸ್ತ್ರೀಯರು ಕ್ರಮವಾಗಿ 109.435 ಮತ್ತು 102.509.ಬೀದರ್ ನಗರದ ಸರಾಸರಿ ಸಾಕ್ಷರತೆ ಶೇಕಡಾ 87,65 ಆಗಿದೆ. ಇದರಲ್ಲಿ ಪುರುಷರು ಮತ್ತು ಮಹಿಳೆಯರ ಸಾಕ್ಷರತೆ ಅನುಕ್ರಮವಾಗಿ ಶೇಕಡಾ 92,88 ಮತ್ತು 82,08. ಬೀದರ ನಗರದಲ್ಲಿ ಮಕ್ಕಳ ಒಟ್ಟು (0-6) ಸಂಖ್ಯೆ 2011 ರಂದು ನಡೆದ ಭಾರತ ಜನಗಣತಿ ವರದಿಯ ಪ್ರಕಾರ 25.077 ಇದೆ. 11.974 ಹುಡುಗಿಯರು ಮತ್ತು 13.103 ಹುಡುಗರು ಇದ್ದರು. ಹೆಣ್ಣು ಮಕ್ಕಳ ಲಿಂಗ ಅನುಪಾತವು 1000 ಗಂಡು ಮಕ್ಕಳಿಗೆ ಪ್ರತಿಯಾಗಿ 914 ಆಗಿದೆ.
ಕನ್ನಡ ಅಧಿಕೃತ ಭಾಷೆಯಾಗಿದೆ ಮತ್ತು ಬಹುಮತ ಸಂಖ್ಯೆಯ ಜನರು ಕನ್ನಡ ಮಾತನಾಡುತ್ತಾರೆ. ಹಾಗೆಯೇ ಇತರ ಭಾಷೆಗಳಾದ ಮರಾಠಿ, ಉರ್ದು ಹಿಂದಿ ಮತ್ತು ದಕ್ಕನಿ ಭಾಷೆಗಳನ್ನು ಕೂಡ ಗಮನಾರ್ಹ ಸಂಖ್ಯೆಯ ಜನರು ಮಾತನಾಡುತ್ತಾರೆ.
==ಶೈಕ್ಷಣಿಕ ಸಂಸ್ಥೆಗಳು==
* ರಾಷ್ಟ್ರೀಯ ಶಾಲಾ ಬೀದರ್
* ರಾಷ್ಟ್ರೀಯ ಸಂಯೋಜಿತ ಪದವಿ ಪೂರ್ವ ಕಾಲೇಜ್, ಬೀದರ
* ಗುರು ನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜು
* ಷಾಹೀನ್ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜ್, ಬೀದರ
* ಜವಾಹರ್ ನವೋದಯ ವಿದ್ಯಾಲಯ, ನಾರಾಯಣ್ ಪುರ್, ಬೀದರ
* ಕೇಂದ್ರೀಯ ವಿದ್ಯಾಲಯ ಬೀದರ
* ಏರ್ ಫೋರ್ಸ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್, ಬೀದರ
* ಸರ್ಕಾರಿ ಪಾಲಿಟೆಕ್ನಿಕ್, ಔರದ್ ಜಿಲ್ಲೆ. ಬೀದರ
* ನಿಟ್ಟೂರ್ ಪಾಲಿಟೆಕ್ನಿಕ್ ಕಾಲೇಜ್
* ಬೀದರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೀದರ
* ಬಿ ವಿ ಭೂಮರೆಡ್ಡಿ ಕಾಲೇಜ್
* ಮೆಥೋಡಿಸ್ಟ್ ಆರ್ಟ್ಸ್ ಪದವಿ ಕಾಲೇಜ್
* ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ಬೀದರ
* ಕರ್ನಾಟಕದ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜ್
* ನಾರ್ಮ ಫೆಡ್ರಿಚ್ ಹೈ ಸ್ಕೂಲ್
* ಎಸ್ಬಿ ಪಾಟೀಲ್ ದಂತ ಕಾಲೇಜು
* ಲಿಂಗರಾಜ್ ಅಪ್ಪಾ ಎಂಜಿನಿಯರಿಂಗ್ ಕಾಲೇಜು
* ಗುರು ನಾನಕ್ ಪಬ್ಲಿಕ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್
* ಗುರಯ್ಯ ಬಾಚಾ ಹೈ ಸ್ಕೂಲ್
* ಸರ್ಕಾರಿ ವೈದ್ಯಕೀಯ ಕಾಲೇಜು, ಬೀದರ
* ಗುರು ನಾನಕ್ ಪ್ರಥಮ ದರ್ಜೆ ವಿಜ್ಞಾನ ಕಾಲೇಜ್
* ಷಾಹೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಅಲ್ ಅಮೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಪರಿಮಳ ಹೈಸ್ಕೂಲ್ ಬೀದರ
* ಭೀಮಣ್ನ ಖಂಡ್ರೆ ಇನ್ ಸ್ಟ್ ಟ್ ಆಫ಼್ ಟೆಕ್ನೊಲೊಜಿ ಭಾಲ್ಕಿ ಜಿಲ್ಲೆ:ಬೀದರ್
* ಸೈನ್ಟ್ ಜೊಸೆಫ಼್ ಪದವಿ ಪೂವ ಕಾಲೇಜ್ ಬೀದರ್
==ಬಾಹ್ಯ ಕೊಂಡಿಗಳು==
* [http://www.hostkingdom.net/india.html#Bidar ಬೀದರ ನ ಸುಲ್ತಾನರ ಪಟ್ಟಿ] {{Webarchive|url=https://web.archive.org/web/20070629153707/http://www.hostkingdom.net/india.html#Bidar |date=2007-06-29 }}
* [http://bidar.nic.in/ ಜಿಲ್ಲೆಯ ಅಧಿಕೃತ ವೆಬ್ಸೈಟ್] {{Webarchive|url=https://web.archive.org/web/20110623234154/http://www.bidar.nic.in/ |date=2011-06-23 }}
* [http://www.bidarcity.gov.in/official ಬೀದರ ಸಿಟಿ ಮುನ್ಸಿಪಲ್ ಕೌನ್ಸಿಲ್ ವೆಬ್ಸೈಟ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* [http://www.bidartourism.com/ ಬೀದರ ಪ್ರವಾಸೋದ್ಯಮ ವೆಬ್ಸೈಟ್] {{Webarchive|url=https://web.archive.org/web/20210119155034/https://bidartourism.com/ |date=2021-01-19 }}
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&ll=17.923801,77.527084&spn=0.009269,0.013754&t=h&z=16 Google Maps ನಲ್ಲಿ ಬೀದರ ಕೋಟೆ]
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&t=h&ll=17.921117,77.528265&spn=0.004635,0.006877&z=17 Google Maps ನಲ್ಲಿ ಬೀದರ]
ಬೀದರ
{{ಕರ್ನಾಟಕದ_ಜಿಲ್ಲೆಗಳು}}
[[ವರ್ಗ:ಹಿಂದಿನ ಭಾರತದ ರಾಜಧಾನಿ ನಗರಗಳು]]
[[ವರ್ಗ:ಕರ್ನಾಟಕದಲ್ಲಿನ ಪ್ರವಾಸೋದ್ಯಮ]]
e3hd50jyzwzlisq7ae8c0x6t3oe8rgq
1108903
1108902
2022-07-25T01:00:52Z
ಮಚ್ಚೇಂದ್ರ ಅಣಕಲ್
66275
/* ಬೀದರ ಜಿಲ್ಲೆಗೆ ಅನ್ಯ ಜಿಲ್ಲೆಗಳಿಂದ ವಲಸೆ ಬಂದ ಸಾಹಿತಿಗಳು */
wikitext
text/x-wiki
{{mergeto| [[ಬೀದರ ಜಿಲ್ಲೆ]]}}
{{Infobox settlement
| name = ಬೀದರ
| other_name =
| nickname =
| settlement_type = city
| image_skyline = Entrance to the Bidar Fort.JPG
| image_alt =
| image_caption = Entrance to the [[Bidar Fort]]
| pushpin_map = India Karnataka
| pushpin_label_position =
| pushpin_map_alt =
| pushpin_map_caption =
| latd = 17.915
| latm =
| lats =
| latNS = N
| longd = 77.519
| longm =
| longs =
| longEW = E
| coordinates_display = inline,title
| subdivision_type = Country
| subdivision_name = India
| subdivision_type1 = [[States and territories of India|State]]
| subdivision_name1 = Karnataka
| subdivision_type2 = [[List of regions of India|Region]]
| subdivision_name2 = [[Bayaluseeme]]
| subdivision_type3 = District
| subdivision_name3 = [[Bidar district|Bidar]]
| established_title = <!-- Established -->
| established_date =
| founder =
| named_for =
| government_type =
| governing_body =
| leader_title = [[Deputy Commissioner]]
| leader_name = Dr. PC Jaffer IAS
| unit_pref = Metric
| area_footnotes =
| area_rank =
| area_total_km2 = 43
| elevation_footnotes =
| elevation_m = 614
| population_total = 170204
| population_as_of =
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[Kannada]]
| timezone1 = IST
| utc_offset1 = +5:30
| postal_code_type = [[Postal Index Number|PIN]]
| postal_code = 585 401
| area_code_type = Telephone code
| area_code = 91 8482
| registration_plate = KA38
| website = {{URL|www.bidarcity.gov.in}}
| footnotes =
}}
'''ಬೀದರ''' ಭಾರತದ ಕರ್ನಾಟಕ ರಾಜ್ಯದ ಒಂದು ನಗರ. ಬೀದರ ಕರ್ನಾಟಕದ ಈಶ್ಯಾನ್ಯಕ್ಕೆ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಇದೆ. ಜಿಲ್ಲಾ ಕೇಂದ್ರವಾದ ಬೀದರ ತನ್ನ ಭೌಗೋಳಿಕ ಗಡಿಯನ್ನು ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳೊಂದಿಗೆ ಹಂಚಿಕೊಂಡಿದೆ ಮತ್ತು '''ಬೀದರ ಕರ್ನಾಟಕ ರಾಜ್ಯದ ಮುಕುಟ''' ಎಂದು ಕೂಡ ಕರೆಯಲ್ಪಡುತ್ತದೆ.
ಬೀದರ ನಗರ ತನ್ನ ’ಬಿದ್ರಿ’ ಕರಕುಶಲ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಮಂಜೀರಾ ನದಿ ಬೀದರ್ ಜಿಲ್ಲೆಗೆ ಕುಡಿಯುವ ನೀರನ್ನು ಪೂರೈಸುವ ಪ್ರಮುಖ ನದಿಗಳಲ್ಲಿ ಒಂದಾಗಿದೆ.
ಇತ್ತೀಚೆಗೆ ಬೀದರ ಭಾರತದ 22 ನೇ ಸ್ವಚ್ಛನಗರ ಮತ್ತು ಕರ್ನಾಟಕ ರಾಜ್ಯದ ೫ನೇ ಸ್ವಚ್ಛ ನಗರವೆಂಬ ಸ್ಥಾನ ಪಡೆದುಕೊಂಡು ಹೆಗ್ಗಳಿಕೆಗೆ ಪಾತ್ರವಾಗಿದೆ.
'''ಬೀದರ''' - [[ಕರ್ನಾಟಕ]] ರಾಜ್ಯದ ಉತ್ತರ ತುದಿಯಲ್ಲಿರುವ ಜಿಲ್ಲೆ. ಬೀದರ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. [[ಭಾಲ್ಕಿ]], [[ಹುಮನಾಬಾದ್]], ಬೀದರ್, [[ಬಸವಕಲ್ಯಾಣ]] ಮತ್ತು [[ಔರಾದ]] ತಾಲೂಕುಗಳ ೬೨೨ ಹಳ್ಳಿಗಳು ಈ ಜಿಲ್ಲೆಯಲ್ಲಿವೆ. ಬೀದರ್ ಜಿಲ್ಲೆಯು ಸಾಂಸ್ಕೃತಿಕವಾಗಿ ಕರ್ನಾಟಕದ ಅತ್ಯಂತ ಪ್ರಮುಖ ಜಿಲ್ಲೆಗಳಲ್ಲೊಂದು. ಹಿಂದೆ ಬೀದರ್ ಜಿಲ್ಲೆಯು [[ಬಿಜಾಪುರ]]ದ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿತ್ತು. ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಬೀದರ್, [[ಬಿಜಾಪುರ]], ಗೋಲ್ಕೊಂಡ, [[ಗುಲ್ಬರ್ಗಾ]] ಮತ್ತು ಬಿರಾರ್ ಸಂಸ್ಥಾನಗಳೂ ಸೇರಿದ್ದವು ಎಂಬುದನ್ನು ಗಮನಿಸಬಹುದು. ಬೀದರ ಜಿಲ್ಲೆಯು [[ಬಸವಕಲ್ಯಾಣ]]ದಿಂದ ಉಗಮಿಸಿದ ಶರಣರ ಸಾಂಸ್ಕೃತಿಕ ಕ್ರಾಂತಿಯನ್ನೂ ಕಂಡಿದೆ. [[ಬಸವಕಲ್ಯಾಣ]]ದಲ್ಲಿ ಜನಿಸಿದ ಶೈವ ಸಂಸ್ಕೃತಿಯು ವಿಶ್ವಾದ್ಯಂತ ಪಸರಿಸಿ, ನಮ್ಮ ರಾಜ್ಯಕ್ಕೆ ಈಗಿರುವ ವಿಶೇಷ ಮಹತ್ವವನ್ನು ತಂದಿದೆ. ಬೀದರ್ ನಗರದಲ್ಲಿರುವ ವಾಯುಪಡೆ ತರಬೇತಿ ಕೇಂದ್ರವು ಆಗಸದಲ್ಲಿ ತ್ರಿವರ್ಣ ಚಿಮ್ಮುತ್ತಾ ವಿವಿಧ ಕಸರತ್ತು ಪ್ರದರ್ಶಿಸುವ ಸೂರ್ಯಕಿರಣ ವೈಮಾನಿಕ ತಂಡದಿಂದ ಪ್ರಸಿದ್ಧವಾಗಿದೆ. ಪ್ರಸ್ತುತ ಇಲ್ಲಿ ಬ್ರಿಟನ್ನಿನ ಹಾಕ್ ವಿಮಾನಗಳ ಪ್ರಾಯೋಗಿಕ ತರಬೇತಿ ನಡೆದಿದೆ. ಜಿಲ್ಲೆಯ [[ಭಾಲ್ಕಿ]] ಪಟ್ಟಣವು ದಲಿತೋದ್ದಾರ ಹಾಗೂ ಕನ್ನಡಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಶತಾಯುಷಿ ಡಾ.ಚೆನ್ನಬಸವ ಪಟ್ಟದ್ದೇವರಿಂದಾಗಿ ಪ್ರಖ್ಯಾತವಾಗಿದೆ
== ಬೀದರ ಮೂಲದ ಸಾಹಿತಿಗಳು==
* ಪ್ರೊ.ಭಾಲಚಂದ್ರ ಜಯಶೆಟ್ಟಿ.
* ವಿ.ರಾ.ಚಾಂಬಾಳ
* ಡಾ.ಕಾಶಿನಾಥ ಅಂಬಲಗೆ
* ಆರ್.ಕೆ.ಹುಡಗಿ
* ಕ್ಷಿತಿಜ್ ಬೀದರ
* ಡಾ. ವಿಜಯಶ್ರೀ ಸಬರದ
* ಡಾ.ನೀಲಾಂಬಿಕಾ ಶೇರಿಕಾರ
* ಡಾ.ಕಲ್ಯಾಣಮ್ಮ ಲಂಗೋಟಿ
* ಮುಡಬಿ ಗುಂಡೆರಾವ
* ಕೆ.ನೀಲಾ
* ಕಾವ್ಯಶ್ರೀ ಮಹಾಗಾಂವಕರ್
* ಡಾ.ಇಂದುಮತಿ ಪಾಟೀಲ್
* ಡಾ.ಶಾಂತಾ ಅಷ್ಟಾಗಿ
* ಜ್ಯೋತಿ ಡಿ.ಬೊಮ್ಮಾ
* ಅನುಪಮಾ ಗು.ಅಪಗುಂಡೆ
* ರಶ್ಮಿ ಎಸ್.
* ಎಸ್.ಕೆ.ಕಿನ್ನಿ.
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
== ಬೀದರ ಜಿಲ್ಲೆಗೆ ಅನ್ಯ ರಾಜ್ಯಗಳಿಂದ ವಲಸೆ ಬಂದ ಸಾಹಿತಿಗಳು==
* ಡಾ.ಜಯದೇವಿ ತಾಯಿ ಲಿಗಾಡೆ ( ಮಹಾರಾಷ್ಟ್ರ)
* ಮಾಣಿಕರಾವ ಧನಾಶ್ರೀ (ತೆಲಂಗಾಣ)
* ದಿ.ಚನ್ನಯ್ಯ ಸ್ವಾಮಿ ಹೀರೆಮಠ (ತೆಲಂಗಾಣ)
* ಪೂಜ್ಯ ಶ್ರೀ ಜಗದ್ಗುರು ಮ.ನಿ.ಪ್ರ.ಶಿವಯೋಗಿಶ್ವರ ( ತೆಲಂಗಾಣ)
* ಪೂಜ್ಯ. ಶ್ರೀ. ಡಾ.ಬಸವಲಿಂಗ ಪಟ್ಟದೇವರು (ತೆಲಂಗಾಣ)
* ಡಾ.ಎಂ.ಜಿ.ದೇಶಪಾಂಡೆ (ತೆಲಂಗಾಣ)
* ರಘುನಾಥ ಹಡಪದ (ತೆಲಂಗಾಣ)
* ಗುರುನಾಥ ಗಡ್ಡೆ (ತೆಲಂಗಾಣ)
* ಪರಮ.ಪೂಜ್ಯ ಶ್ರೀ ಡಾ.ಈಶ್ವರಾನಂದ ಸ್ವಾಮಿಜಿ ( ಮಹಾರಾಷ್ಟ್ರ)
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
== ಬೀದರ ಜಿಲ್ಲೆಗೆ ಅನ್ಯ ಜಿಲ್ಲೆಗಳಿಂದ ವಲಸೆ ಬಂದ ಸಾಹಿತಿಗಳು==
* ಲಿಂ.ಪೂಜ್ಯ.ಶ್ರೀ.ಸಿ.ಜಿ.ಸ್ವಾಮಿಗಳು (ಕಲಬುರಗಿ)
* ಪಂಚಾಕ್ಷರಿ ಪುಣ್ಯಶೆಟ್ಟಿ (ಕಲಬುರಗಿ)
* ಪರಮ ಪೂಜ್ಯ ಡಾ.ಶಿವಕುಮಾರ ಮಹಾಸ್ವಾಮಿಗಳು ( ವಿಜಯಪುರ)
* ದಿ.ವೀರೇಂದ್ರ ಸಿಂಪಿ (ಬಿಜಾಪೂರ)
* ಮಾನಶೆಟ್ಟಿ ಬೆಳಕೇರಿ (ಕಲಬುರಗಿ)
* ಪಂಚಾಕ್ಷರಿ ಜಿ.ಹೀರೆಮಠ (ಬಿಜಾಪುರ)
* ಎಸ್.ಬಿ.ಕುಚಬಾಳ (ಬಿಜಾಪುರ)
* ಪೂಜ್ಯ ಶ್ರೀ ಮ.ನಿ.ಪ್ರ.ಶಿವಾನಂದ ಮಹಾಸ್ವಾಮಿಗಳು (ಬಾಗಲಕೋಟೆ)
* ಡಾ.ಸೋಮನಾಥ ಯಾಳವಾರ (ಬಿಜಾಪುರ)
* ವೀರಣ್ಣ ಕುಂಬಾರ (ಕಲಬುರಗಿ)
* ಅರುಂಧತಿ ಚಾಂದಕವಠೆ (ಕೊಪ್ಪಳ)
* ಭಾರತಿ ವಸ್ತ್ರದ (ವಿಜಯಪುರ)
* ರಜಿಯಾ ಬಳಬಟ್ಟಿ (ಬಾಗಲಕೋಟೆ)
* ಗೋಪಾಲಕೃಷ್ಣ ವಂಡ್ಸೆ (ಉಡುಪಿ.)
* ಕರುಣಾ ಸಲಗರ (ಕಲಬುರಗಿ)
* ಮಲ್ಲಿನಾಥ ಚಿಂಚೋಳಿ (ಕಲಬುರಗಿ)
* ಬಸವರಾಜ ದಯಾಸಾಗರ (ವಿಜಯಪುರ)
* ಡಾ.ಗವಿಸಿದ್ದಪ್ಪ ಎಚ್.ಪಾಟೀಲ್ (ಕೊಪ್ಪಳ)
* ಡಾ.ರಾಮಚಂದ್ರ ಗಣಾಪೂರ ( ಕಲಬುರಗಿ)
* ಡಾ.ನಿಜಲಿಂಗ ಆರ್.ರಗಟೆ (ಕಲಬುರಗಿ)
* ಮಹಾಂತೇಶ ಕುಂಬಾರ ( ಕಲಬುರಗಿ)
* ಉಮೇಶ ಬಾಬು ಮಠದ (ಬಳ್ಳಾರಿ)
* ಗವಿಸಿದ್ದ ಹೊಸಮನಿ (ಕೊಪ್ಪಳ)
* ಡಾ.ಶ್ರೇಯಾ ಯಶಪಾಲ್ ಮಹಿಂದ್ರಕರ್ (ಬಳ್ಳಾರಿ)
* ಪೂಜ್ಯ ಶ್ರೀ ಬಸವಪ್ರಭು ಸ್ವಾಮಿಗಳು (ಕೊಪ್ಪಳ)
* ರಮೇಶ ಹನುಮಂತ ಬಡಿಗೇರ (ಬೆಳಗಾವಿ)
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
== ಬೀದರ ಹೊರನಾಡ ಸಾಹಿತಿಗಳ ಹೆಸರುಗಳು==
* ಡಾ.ತಾತ್ಯೆರಾವ ಕಾಂಬಳೆ (ಹೈದರಾಬಾದ್)
* ಮಾಣಿಕರಾವ ಬಿರಾದಾರ (ಲಾತೂರ್ ಜಿಲ್ಲೆ)
* ಡಾ.ಮಲ್ಲಿಕಾರ್ಜುನ ಎ.ಭಂಡೆ (ಲಾತೂರ್ ಜಿಲ್ಲೆ)
* ಪೂಜ್ಯ ಶ್ರೀ ಕರುಣಾದೇವಿ ತಾಯಿ (ಶ್ರೀಶೈಲ)
* ಎಂ.ಜಯವಂತ ಜ್ಯೋತಿ (ಮುಂಬೈ)
* ಡಾ.ಗುರುಲಿಂಗಪ್ಪ ಧಬಾಲೆ (ಸೋಲಾಪುರ)
* ಡಾ.ಧನರಾಜ ಧರಂಪುರ (ಹೈದರಾಬಾದ್)
* ಡಾ.ರಮೇಶ ಮೂಲಗೆ (ಉದಗಿರ ಮಹಾರಾಷ್ಟ್ರ)
* ಸರ್ವಮಂಗಳಾ ಜಯಶೆಟ್ಟಿ (ಇಂಗ್ಲೆಂಡ್)
* ಧಮೇಂದ್ರ ಪೂಜಾರಿ (ಹೈದರಾಬಾದ್)
* ಪ್ರೊ.ರವಿ ಠಮಕೆ (ಮುಂಬೈ)
* ಡಾ.ಅಮರ ಸೋಲಪುರೆ (ಮುಂಬಯಿ)
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
== ಬೀದರ ತಾಲೂಕಿನ ಸಾಹಿತಿಗಳ ಹೆಸರುಗಳು ==
* ಶ್ರೀ. ವೇ.ಶಾಂತಲಿಂಗಸ್ವಾಮಿ.
* ದಿ.ಬಸವರಾಜ ಹದನೂರ.
* ಕಂಟೆಪ್ಪ ಟಿ.
* ದಿ.ಬಿ.ಆರ್.ಕೊಂಡಾ.
* ಎಂ.ಜಿ.ಗಂಗನಪಳ್ಳಿ.
* ಶಶಿಕಲಾ ಗಿರಿ.
* ಕಲಾವತಿ ಬಿರಾದಾರ.
* ಶಿರೋಮಣಿ ತಾರೆ.
* ಇಂದುಮತಿ ಬಂಡಿ.
* ವಿದ್ಯಾ ಶೀತಲ
* ದಯಾಮಣಿ ರಾಜಪ್ಪ.
* ದಿ.ಈಶ್ವರ ಕರುಣಾ ಸಾಗರ.
* ಸೂರ್ಯಕಾಂತ ನಿನ್ನೇಕರ್
* ಡಾ.ವಜ್ರಾ ಪಾಟೀಲ್.
* ಶಿವಕುಮಾರ ನಾಗವಾರ.
* ಗಂಧರ್ವ ಸೇನಾ
* ಶಂಭುಲಿಂಗ ವಾಲ್ದೊಡ್ಡಿ.
* ಮಾಣಿಕರಾವ ಚಿಲ್ಲರ್ಗಿ
* ಕಲ್ಯಾಣರಾವ ದಾವಣಗಾವೆ
* ಡಾ.ಸಿ.ಎಸ್. ಪಾಟೀಲ್.
* ಶ್ರೀನಿವಾಸ ಕುಲಕರ್ಣಿ.
* ಪೂಜ್ಯ.ಅಕ್ಕ ಅನ್ನಪೂರ್ಣ ತಾಯಿ
* ರೂಪಾ ಪಾಟೀಲ್
* ಬುದ್ದದೇವಿ ಸಂಗಮ್
23. ಕಂಟೆಪ್ಪ ಗುಮ್ಮೆ
24. ನಾಗೇಂದ್ರ ದಂಡೆ.
25. ಡಾ.ಜಗನ್ನಾಥ ಹೆಬ್ಬಾಳೆ.
26. ಮುರಲಿನಾಥ ಜಿ.ಮೇತ್ರೆ
27. ಡಾ.ಗಂಗಾಂಬಿಕೆ ಪಾಟೀಲ್.
28. ರಮೇಶ ವಾಘಮಾರೆ
29. ಬಸವರಾಜ ಮಯೂರ.
30. ಪ್ರೊ.ಅಶೋಕ ಎ.ಬಿ.
31. ಶಂಕರ ಚೊಂಡಿ
32. ಸುಮನ್ ಹೆಬ್ಬಾಳಕರ್
33. ಸುಭಾಸ ನೇಳಗೆ.
34. ಜಗನ್ನಾಥ ಕಮಲಾಪೂರೆ.
35. ಕಸ್ತೂರಿ ಎಸ್.ಪಟಪಳ್ಳಿ.
36. ಕುಸುಮಾ ಹತ್ಯಾಳ
37. ಓಂ.ಪ್ರಕಾಶ ದಡ್ಡೆ.
38. ಡಾ.ಜಗದೇವಿ ತಿಬಶೆಟ್ಟಿ
39. ಜಯಶ್ರೀ ಪ್ರಕಾಶ ಸುಕಾಲೆ
40. ಡಾ.ಶಾಮರಾವ ನೆಲವಾಡೆ
41. ನಾಗಮೂರ್ತಿ ಜಿ.ಪಾಂಚಾಳ
42. ವಿದ್ಯಾವತಿ ಎಸ್. ಹಿರೇಮಠ
43. ವಿಜಯಲಕ್ಷ್ಮೀ ಕೌಟಗೆ
44. ಶೈಲಜಾ ಹುಡಗೆ
45.ಡಾ.ಸಂಜೀವಕುಮಾರ
ಅತಿವಾಳೆ.
46. ಡಾ.ನಾಗಶೆಟ್ಟಿ ಪಾಟೀಲ್
ಎಂ.ಗಾದಗಿ
47. ಚಂದ್ರಕಲಾ ಜೆ.ಬಡಿಗೇರ
48. ವಿನೋದಕುಮಾರ ಹೊನ್ನಾ.
49. ಡಾ.ರಾಜಕುಮಾರ ಹೆಬ್ಬಾಳೆ.
50. ಗಿರಿಜಾ ಧರ್ಮರೆಡ್ಡಿ.
51. ಜಗನ್ನಾಥ ಪನಸಾಳೆ.
52. ವೀಣಾ ಜಲಾದೆ.
53. ಪ್ರೇಮಾ ಹೂಗಾರ.
54. ಡಾ.ಮಹಾದೇವಿ ಹೆಬ್ಬಾಳೆ.
55. ಸಿದ್ದಮ್ಮಾ ಸಂಗ್ರಾಮ
ಬಸವಣ್ಣನೋರ್.
56. ವೀರಶೆಟ್ಟಿ ಸಂಗ್ರಾಮ್.
57. ವಿಜಯಲಕ್ಷ್ಮಿ ಗೌತಮಕರ್.
58. ರಾಜಹಂಸ
59. ಕಪಿಲ ಹುಮನಾಬಾದೆ.
60.ರಾಮ ಪವಾರ.
61. ಕು.ವಚನ ಶ್ರೀ.
<nowiki>== ಬೀದರ ಹೊರನಾಡ ಸಾಹಿತಿಗಳ ಹೆಸರುಗಳು==</nowiki>
ಕೃಪೆ : 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ ' ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.
ಲೇಖಕರು:- ಮಚ್ಚೇಂದ್ರ ಪಿ ಅಣಕಲ್.
==ಭೌಗೋಲಿಕ ವಿವರಗಳು==
ಬೀದರ ನಗರ ಸುಮಾರು 615 ಮೀಟರ್ (2017 ಅಡಿ) ಒಂದು ಸರಾಸರಿ ಉನ್ನತಿಯನ್ನು ಹೊಂದಿದೆ.ಬೀದರ ನಗರದ ಹಳೆಯ ಹೆಸರು ’ಮೊಹಮ್ಮದಾಬಾದ್’. ಬೀದರ ಜಿಲ್ಲೆಯಾದ್ಯಂತ ಸರಾಸರಿ ವರ್ಷ ಪೂರ್ತಿ ಇರುವ ತನ್ನ ಬಿಗಿಯಾದ ಹಾಗೂ ಬಲವಾದ ಹವಾಮಾನದಿಂದ ಪ್ರಾಯೋಗಿಕವಾಗಿಯೂ, ಆಕರ್ಷಕವಾಗಿಯೂ ಮನೋಹರ ನಗರವೆಂದು ಪ್ರಸಿದ್ಧಿಯಾಗಿದೆ. ಏಪ್ರಿಲ್ ಮತ್ತು ಮೇ ಬೇಸಿಗೆ ತಿಂಗಳುಗಳಾದರೂ ಕೂಡ ಈ ಬಿಸಿ ಹವಾಮಾನದ ಅವಧಿಯಲ್ಲಿ, ಶಾಖ ಹೆಚ್ಚಾದಾಗ ಹಠಾತ್ತಾಗಿ ಸುರಿಯುವ ಅಬ್ಬರದ ವರ್ಷಧಾರೆಯಿಂದ ಬಿಸಿಯ ತಾಪ ಕಡಿಮೆಯಾಗಿ ಬಿಡುತ್ತದೆ. ಜೂನ್ ತಿಂಗಳ ಆರಭದಲ್ಲೇ ನೈಋತ್ಯ ಮುಂಗಾರು ತನ್ನ ಪೂರ್ಣ ಮನೋಹರತೆಯೊಂದಿಗೂ ಮತ್ತು ತಂಪಾದ ಹವೆಯೊಂದಿಗೂ ಹವಾಮಾನವನ್ನು ಜೊತೆ ಹೊಂದಿಸಿಕೊಂಡು ಜಿಲ್ಲೆಗೆ ತನ್ನ ಎಂದಿನ ಬಿಗಿಯಾದ ಆಹ್ಲಾದಕರವಾದ ಹವಾಮಾನದ ವೈಭವವನ್ನು ಮರಳಿ ಹೊಂದಿಸಿಬಿಡುತ್ತದೆ. ಇಲ್ಲಿ ಶೀತ ಹವಾಮಾನ ಎಂದಿಗೂ ಅತಿ ತಂಪಾಗಿ ಇರುವುದಿಲ್ಲ ಮತ್ತು ಮಳೆಯೂ ಎಂದಿಗೂ ಅತಿಯಾಗಿರುವುದಿಲ್ಲ. ಆದರೆ ಅದರಲ್ಲಿರುವ ವಿಪರೀತ ಬದಲಾವಣೆಗಳ ಲಕ್ಷಣವೇ ಜಲಕ್ಷಾಮಕ್ಕೂ ಮತ್ತು ದೇಹಾಲಸ್ಯಕ್ಕೂ ಕಾರಣವಾಗಿದೆ. ಬೀದರ್ ಜಿಲ್ಲೆಯ ಒಂದು ಮುಖ್ಯವಾದ ಮೋಡಿಯ ಅಂಶವೆಂದರೆ, ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲಿಯೂ ಬೆಚ್ಚಿ ಬೀಳಿಸುವಂತಹ ಇತಿಹಾಸದ ಸ್ಮಾರಕಗಳು, ದಂತಕಥೆಗಳು, ಸುಂದರವಾದ ರಾಜಕುಮಾರಿಯರ ಪ್ರೇಮ ಕಥೆಯಗಳು, ಮರೆತು ಹೋದ ದೀರ್ಘ ಕದನಗಳ ವಿವರಗಳು, ಹಗೆತನದ ಕಥೆಗಳು ಮತ್ತು ಮಿಲಿಟರಿ ಸಾಹಸಿಗಳು ತುಂಬಿರುವುದು. ಮಧ್ಯಯುಗದ ಹಿಂದೂ ಧರ್ಮದ ಅಡೆಪಾಯವನ್ನು ಮತ್ತು ಅಸ್ತಿತ್ವವನ್ನು ನಡುಗಿಸಿದ ಸಾಮಾಜಿಕ ಸುಧಾರಣಾ ಚಳುವಳಿಗಳಿಗಳು ಕೂಡ ಬೀದರ್ ಜಿಲ್ಲೆಯ ಮುಖ್ಯ ಆಕರ್ಷಣೆಗಳಲ್ಲೊಂದು.
ಬೀದರ ಜಿಲ್ಲೆಯ ಇಂದಿನ ಒಳಹರವಿನ ಒಟ್ಟು ಭೂಮಿಯು 5448 ಚದರ ಕಿಲೋಮೀಟರ್ ನಷ್ಟು ವಿಸ್ತಾರದಲ್ಲಿ 17 O 35 !! ಮತ್ತು 18 o 25 !! ಉತ್ತರ ಅಕ್ಷಾಂಶದಲ್ಲಿ ಮತ್ತು 760 42 !! ನಿಮಿಷಗಳು ಮತ್ತು 770 39! ಪೂರ್ವ ರೇಖಾಂಶದಲ್ಲಿ ಆಂಧ್ರಪ್ರದೇಶದ ನಿಜಾಮಾಬಾದ್ ಮತ್ತು ಮೇಡಕ್ ಜಿಲ್ಲೆಗಳೊಂದಿಗೂ ಪಶ್ಚಿಮಕ್ಕೆ ಮಹಾರಾಷ್ಟ್ರದ [[ನಾಂದೇಡ್]] ಮತ್ತು ಒಸಾಮಾಬಾದ್ ಜಿಲ್ಲೆಗಳೊಂದಿಗೂ ಹೊಂದಿಕೊಂಡಿದೆ. ದಕ್ಷಿಣದಲ್ಲಿ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯು ನೆಲೆಗೊಂಡಿದೆ. ಡೆಕ್ಕನ್ ಇತಿಹಾಸದಲ್ಲಿ ಹಿಂದಿನ ಸುಪ್ರಸಿಧ್ಧ ಸ್ಥಾನವನ್ನು ಬೀದರ ಹೊಂದಿತ್ತು. ಆದರೆ ಪ್ರಸ್ತುತದಲ್ಲಿ ಇದು ಶತಮಾನಗಳ ನಿರ್ಲಕ್ಷ್ಯದ ಮತ್ತು ನಾಶವಾದ ಚಿತ್ರಣವನ್ನು ಒದಗಿಸುತ್ತದೆ.
ಭೌಗೋಳಿಕವಾಗಿ ಬೀದರ ಜಿಲ್ಲೆಯು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ೧೭.೯° ಉತ್ತರ ಮತ್ತು ೭೭.೫೫° ಪೂರ್ವದಲ್ಲಿದೆ. ಇದು ದಖನ್ ಪ್ರಸ್ಥಭೂಮಿಯ ಒಂದು ಭಾಗ. ಹೆಚ್ಚು ಬೆಟ್ಟಗುಡ್ಡಗಳಿಲ್ಲದೆ ವಿಶಾಲ ಮಟ್ಟಸಪ್ರದೇಶಗಳಿಂದ ಕೂಡಿದೆ. ಸಮುದ್ರಮಟ್ಟದಿಂದ ೬೧೪ ಮೀಟರು ಎತ್ತರದಲ್ಲಿರುವ ಈ ಜಿಲ್ಲೆಯ ಹವೆ ಹಿತಕರವಾಗಿದೆ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ ೯೦೭.೫ ಮಿಮೀ. ಔರಾದ ಹಾಗೂ ಭಾಲ್ಕಿಗಳು ಕಪ್ಪು ಮಣ್ಣಿನ ನೆಲ ಹೊಂದಿವೆ. ಈ ಜಿಲ್ಲೆಯ ಯಾವುದೇ ಭಾಗದಲ್ಲೂ ಖನಿಜ ನಿಕ್ಷೇಪಗಳಿಲ್ಲ.
ಮಾಂಜರಾ ನದಿಯು ಈ ಜಿಲ್ಲೆಯ ಪ್ರಮುಖ ನದಿ. ಗೋದಾವರಿ ನದಿಯ ಉಪನದಿಯಾಗಿರುವ ಈ ನದಿ ೯೭ ಕಿಲೋಮೀಟರು ಉದ್ದವಿದ್ದು ಜಿಲ್ಲೆಯ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ಹರಿದು ಆಂಧ್ರದ ಗಡಿಯನ್ನು ಪ್ರವೇಶಿಸುತ್ತದೆ.
ಕಾರಂಜಾ ನದಿಯು ಮತ್ತೊಂದು ಪ್ರಮುಖ ನದಿ. ಭಾಲ್ಕಿಯಲ್ಲಿ ಇದು ಮಾಂಜರಾ ನದಿಯನ್ನು ಸೇರುತ್ತದೆ. [[ಬಸವಕಲ್ಯಾಣ]] ತಾಲೂಕಿನಲ್ಲಿ ಹುಟ್ಟುವ ಮುಲ್ಲಾಮಾರಿ ನದಿಯು ಗುಲ್ಬರ್ಗಾವನ್ನು ಪ್ರವೇಶಿಸುತ್ತದೆ. ಚುಳಕಿ, ಗಂಡೋರಿ, ನಗರವಾಲಾ, ಹುಡಗಿ ಹಾಗೂ [[ಹಳ್ಳಿಖೇಡ]] ನಾಲಾ ಇವುಗಳು ಸಣ್ಣ ಹೊಳೆಗಳು.
== ಚರಿತ್ರೆ ==
ಚಾರಿತ್ರಿಕವಾಗಿ, ಬೀದರ ಜಿಲ್ಲೆ ಪ್ರಾಮುಖ್ಯತೆಗೆ ಬ೦ದದ್ದು [[ಬಸವಣ್ಣ]]ನವರ ಕಾಲದಲ್ಲಿ ಮತ್ತು [[ಬಹಮನಿ ಸುಲ್ತಾನರ]] ಕಾಲದಲ್ಲಿ. ಈ ಜಿಲ್ಲೆಯ ಕೆಲಭಾಗಗಳಲ್ಲಿ ನವಶಿಲಾಯುಗದ ಕಾಲದ ಅವಶೇಷಗಳು ಸಿಕ್ಕಿವೆ. [[ರಾಷ್ಟ್ರಕೂಟರು]], ದೇವಗಿರಿಯ ಯಾದವರು, ಕಾಕತೀಯರು ಈ ಪ್ರದೇಶವನ್ನಾಳಿದ್ದಾರೆ. ಜಿಲ್ಲೆಯ [[ಬಸವಕಲ್ಯಾಣ]]ವು ಚಾಲುಕ್ಯರ ರಾಜಧಾನಿಯಾಗಿತ್ತು. ಕ್ರಿಸ್ತಶಕ ೧೪೨೪ರಲ್ಲಿ ಬೀದರ್ ಪಟ್ಟಣವು [[ಬಿಜಾಪುರ]]ದ ಬಹಮನಿ ಸುಲ್ತಾನರ ರಾಜಧಾನಿಯಾಗಿ ಬರೀದ್ ಶಾಹಿ ಕಾಲದವರೆಗೆ ಮುಂದುವರಿಯಿತು. ಕ್ರಿಸ್ತಶಕ ೧೬೧೯ರಲ್ಲಿ ಈ ಪ್ರದೇಶ ಅದಿಲ್ ಶಾಹಿಗಳ ವಶವಾಯಿತು. ೧೬೫೬ರಲ್ಲಿ ಔರಂಗಜೇಬನು ಇದನ್ನು ಮೊಘಲ್ ಸಾಮ್ರಾಜ್ಯದ ತೆಕ್ಕೆಗೆ ತೆಗೆದುಕೊಂಡ. ೧೭೨೪ರಲ್ಲಿ ಇದು ನಿಜಾಮರ ವಶಕ್ಕೆ ಬಂತು. ೧೯೫೬ರಲ್ಲಿ ರಾಜ್ಯ ಪುನರ್ವಿಂಗಡನೆಯಾದಾಗ ಈಗಿರುವ ತಾಲೂಕುಗಳು ಮಾತ್ರ ಕರ್ನಾಟಕದಲ್ಲಿ ವಿಲೀನಗೊಂಡವು.
== ಧರ್ಮ ==
ಬೀದರ ಜಿಲ್ಲೆಯಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ, ಜೈನ್ ಮತ್ತು ನಾನಕ ಎಂಬ ಐದು ಪ್ರಮುಖ ಧರ್ಮಗಳಿವೆ.
ಬೀದರಿನ ಪೂರ್ವದಿಕ್ಕಿನಲ್ಲಿರುವ ದುಲ್ಹನ್ ದರ್ವಾಜದ ಮೂಲಕ ಕೋಟೆಯಿಂದ ಹೊರಬಂದು ಕೆಳಗಿಳಿಯುತ್ತಿದ್ದಂತೆ ಅಗ್ರಹಾರ ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಎಡಬದಿ ದಿಬ್ಬದ ಮೇಲೆ ಒಂದು ಅಷ್ಟಕೋನಾಕೃತಿಯ ಮುಸ್ಲಿಂ ಕಟ್ಟಡವೊಂದು ಕಾಣುತ್ತದೆ. ಅದು ಚೌಖಂಡಿ. ಚೌಖಂಡಿ ಎಂದರೆ ನಾಲ್ಕು ಅಂತಸ್ತುಗಳ ಕಟ್ಟಡ. ಆದರೆ ವಾಸ್ತವವಾಗಿ ಇಲ್ಲಿರುವುದು ಎರಡು ಅಂತಸ್ತುಗಳ ಕಟ್ಟಡ. ಈ ಕಟ್ಟಡದಲ್ಲಿ ಬಹಮನಿ ಸುಲ್ತಾನ ಅಹಮದ್ ಶಹಾನ ಆಹ್ವಾನದ ಮೇರೆಗೆ ಇರಾನಿನಿಂದ ಬಂದ ಇಸ್ಲಾಮೀ ಸಂತ ಹಜರತ್ ಖಲೀಲುಲ್ಲಾ ಮತ್ತವರ ಕುಟುಂಬವರ್ಗದವರನ್ನು ಸಮಾಧಿ ಮಾಡಲಾಗಿದೆ.
ದಿಬ್ಬದಿಂದ ಇಳಿದುಬಂದು ಅದೇ ರಸ್ತೆಯಲ್ಲಿ ಅಂದರೆ ಅಷ್ಟೂರು ದಾರಿಯಲ್ಲಿ ಒಂದು ಕಿಲೋಮೀಟರು ಮುಂದೆ ಹೋದರೆ ನಾಲ್ಕೈದು ದರ್ಗಾಗಳ ಸಮೂಹ ಇದೆ. ಇಲ್ಲಿರುವ ಒಂದು ದರ್ಗಾದಲ್ಲಿ ವಜ್ರಗಳಿಂದ ಅಲಂಕರಿಸಲ್ಪಟ್ಟ ಚಿತ್ರಗಳು ಇರುವ ಗೋರಿಯನ್ನು ನೋಡಬಹುದಾಗಿದೆ.
ಬೀದರ ಪಟ್ಟಣಕ್ಕೆ ಉತ್ತರಭಾಗದಲ್ಲಿರುವ ಮಂಗಳಪೇಟೆಯು ಒಂದು ಕ್ರೈಸ್ತ ಕ್ಷೇತ್ರವಾಗಿದ್ದು ಪ್ರತಿವರ್ಷ ಮೇ ತಿಂಗಳಲ್ಲಿ ಇಲ್ಲಿ ದೊಡ್ಡ ಜಾತ್ರೆ ನೆರೆಯುತ್ತದೆ. ಅದೇರೀತಿ ಭಾಲ್ಕಿಯಲ್ಲಿ ಪ್ರತಿವರ್ಷ ಬಾಲಯೇಸುಜಾತ್ರೆ ನಡೆಯುವುದುಂಟು. ಬೀದರ ಜಿಲ್ಲೆಯ ಔರಾದ, ಸಂತಪುರ, ಹಲಬರ್ಗಾ, ಜಲಸಂಗ್ವಿ, ತಾಳಮರಗಿ, ಹುಲಸೂರ, ಕವಡಿಯಾಳ, ಹುಮನಾಬಾದ ಮುಂತಾದೆಡೆಗಳಲ್ಲೂ ಚರ್ಚುಗಳನ್ನು ಕಾಣಬಹುದು.
ನರಸಿಂಹ ಜರನಿ ಕ್ಷೇತ್ರದಲ್ಲಿ ಇರುವ ಗವಿಯಲ್ಲಿ ನಡುಮಟ್ಟದ ನೀರಿನಲ್ಲಿ ಮೂವತ್ತು ಮೀಟರ್ ನಡೆದು ಬಂದರೆ, ನರಸಿಂಹನ ದರ್ಶನ ಪಡೆಯಬಹುದು.
ಬೀದರದಿಂದ ಕೆಳಕ್ಕೆ ಕಣಿವೆಯಲ್ಲಿರುವ ಝರಿಯೊಂದು ಹರಿಯುತ್ತಿದ್ದು ನಾನಕ್ ಝಿರಾ ಎಂಬ ಹೆಸರಿನಲ್ಲಿ ಅದು ಸಿಕ್ಕರಿಗೆ ಪವಿತ್ರ ತೀರ್ಥವೆನಿಸಿದೆ. ಇದು ಸಿಖ್ಖರ ಧರ್ಮಗುರುಗಳಾದ ಗುರುನಾನಕರು ತಮ್ಮ ಆಗಮನದಿಂದ ಪವಿತ್ರಗೊಳಿಸಿದ ಪುಣ್ಯಸ್ಥಳ.
[[ಶ್ರೀ ಮೈಲಾರ್ ಮಲ್ಲಣ್ಣ]] ದೇವಸ್ಥಾನ : ಬೀದರ-ಉದ್ಗಿರ್ ರಸ್ತೆಯಲ್ಲಿ ಸುಮಾರು ೧೫ ಕಿ ಮಿ ಬೀದರ್ ನಿಂದ ಶ್ರೀ ಕ್ಷೇತ್ರ ಮೈಲಾರ್ ಅಥವಾ ಖಾನಪುರ್ ಎಂಬ ಚಿಕ್ಕ ಹಳ್ಳಿಯಲ್ಲಿ ಶ್ರೀ ಮೈಲಾರ್ ಮಲ್ಲಣ್ಣ ದೇವಸ್ಥಾನ ಇದೆ.
ಈ ದೇವಸ್ಥಾನ ಇಡಿ ಉತ್ತರ ಕರ್ನಾಟಕದಲ್ಲಿ ಪ್ರಸಿದ್ದ ದೇವಸ್ಥಾನ, ಪ್ರತಿ ವರ್ಷ ಲಕ್ಷ ಲಕ್ಷ ಭಕ್ತದಿಗಳೇ ಬಂದು ಮಲ್ಲಣ್ಣ (ಶಿವನ ಉಗ್ರ ರೂಪ) ದರ್ಶನ ಪಡೆಯುತ್ತಾರೆ.
ಬೀದರ ಜಿಲ್ಲೆಯ ಇನ್ನೊ೦ದು ಪ್ರಮುಖ ಪಟ್ಟಣ ಹುಮ್ನಾಬಾದ ಇಲ್ಲಿರುವ ಮಾಣಿಕಪ್ರಭುಗಳ ಮಠ ಮತ್ತು ೧೭೨೫ರಲ್ಲಿ ನಿರ್ಮಿಸಲಾಗಿರುವ ವೀರಭದ್ರ ದೇವಸ್ಥಾನ ಮತ್ತು ಜಾತ್ರೆಗಳು ಪ್ರಮುಖವಾದುವು. ಬೀದರ್ ಜಿಲ್ಲೆಯ ಬಸವ ಕಲ್ಯಾಣ ಶರಣರ ತಪೋಭೂಮಿಯೆಂದೇ ಪ್ರಸಿದ್ಧವಾಗಿದೆ. [[ಬಸವಕಲ್ಯಾಣ]]ದಲ್ಲಿ ಅರಿವಿನ ಮನೆ, ಅನುಭವ ಮಂಟಪ, ಅಕ್ಕನಾಗಮ್ಮನ ಗವಿ, ಪರುಷಕಟ್ಟೆ, ಮಹಾಮನೆ, ತ್ರಿಪುರಾಂತಕ ಕೆರೆ ಮೊದಲಾಗಿ ಹಲವಾರು ಶರಣರ ಸ್ಥಳಗಳನ್ನು ಮತ್ತು ಸುಸ್ಥಿತಿಯಲ್ಲಿರುವ ಬಸವಕಲ್ಯಾಣ ಕೋಟೆಯನ್ನು ನೋಡಬಹುದಾಗಿದೆ. ಭಾಲ್ಕಿಯಲ್ಲಿ ಹಿರೇಮಠ ಸಂಸ್ಥಾನದ ಮಠ ಇದೆ.
== ಕರಕುಶಲ ಕಲೆ ==
[[ಚಿತ್ರ:Bidri-work-flower-vase-8.jpg | thumbnail|ಬಿದರಿ ಕಲೆ]]
ಬಿದರಿಕಲೆ ಪ್ರಪಂಚದಾದ್ಯಂತ ಖ್ಯಾತವಾಗಿರುವ ಬೀದರ ಕುಸುರಿ ಕಲೆ. ಈ ಕಲೆಯು ಪರ್ಶಿಯಾ ದೇಶದಿಂದ ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿಗೆ ಬಂದು ತದನಂತರ ಹೊಸ ರೂಪವನ್ನು ಪಡೆದುಕೊಂಡಿದೆ. ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು ಮಿಶ್ರಮಾಡಿ ಹೂಜಿ ಮುಂತಾದ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು ಅದರಲ್ಲಿ ಬೆಳ್ಳಿಯ ತಂತಿಯನ್ನು ಕೂರಿಸಿ ಹೊಳಪು ಕೊಡುತ್ತಾರೆ. ಈ ಬಿದರಿ ಕಲೆಗೆ ವಿದೇಶಗಳಲ್ಲೂ ಬಲು ಬೇಡಿಕೆಯಿದೆ.
.
*
==ಪ್ರವಾಸೋದ್ಯಮ==
ಬೀದರ ಬಹಮನಿ ಕಾಲದ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ. ಬಹುಮನಿ ಕಾಲದ ಶ್ರೀಮಂತ ವಾಸ್ತುಶಿಲ್ಪದ ಸ್ಮರಣಾರ್ಥವಾಗಿ ಇಂದಿಗೂ ನಿಂತಿದೆ ಮಹಾನ್ ಮಹಮೂದ್ ಗವಾನ್ ಅರೇಬಿಕ್ ವಿಶ್ವವಿದ್ಯಾಲಯದ ರಚನೆ. ನಗರದ ಪಕ್ಕದಲ್ಲಿರುವ ಬೀದರ ಕೋಟೆ ಭಾರತದಲ್ಲಿನ ಅತಿ ದೊಡ್ಡ ಕೋಟೆಗಳಲ್ಲಿ ಒಂದಾಗಿದೆ.
<gallery>
File:Panaromic Entrance View.jpg|ಬೀದರ ಕೋಟೆಯ ಪ್ರವೇಶ ದ್ವಾರದ ಪೆನೆರೋಮಿಕ್ ದೃಶ್ಯ
File:BidarMadarsa.jpg|ಅರೇಬಿಕ್ ವಿಶ್ವವಿದ್ಯಾಲಯ ಮಹಮೂದ್ ಗೌನ್
</gallery>
===ಆಕರ್ಷಣೆಯ ಸ್ಥಳಗಳು===
ಬೀದರ ನಗರದ ಪ್ರಸಿದ್ಧ ಸ್ಥಳಗಳಲ್ಲಿ ಪಾಪನಾಶ ದೇವಾಲಯ, ಮೈಲಾರ ಮಲ್ಲಣ್ಣಾ ಗುಡಿ, ನರಸಿಂಹ ಝರಿ ಮತ್ತು ನಾನಕ್ ಝರಿ ಪ್ರಖ್ಯಾತವಾಗಿವೆ.
ಕ್ರಿಸ್ತಶಕ ೧೪೩೨ರಲ್ಲಿ ನಿರ್ಮಾಣ ಪೂರ್ಣಗೊಂಡ ಬೀದರದ ಐತಿಹಾಸಿಕ ಕೋಟೆ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ. ಕೋಟೆಯಲ್ಲಿ ರಂಗೀನ ಮಹಲ್, ಗಗನ್ ಮಹಲ್, ಒಂದೇ ಕಂಬದ ಮಸೀದಿ, ದಿವಾನ್-ಇ-ಆಮ್, ಬೃಹತ್ ಫಿರಂಗಿಗಳು, ವಸ್ತು ಸಂಗ್ರಹಾಲಯ ಮೊದಲಾದವುಗಳನ್ನು ನೋಡಬಹುದು. ಕ್ರಿಸ್ತಶಕ ೧೪೭೨ರಲ್ಲಿ ನಿರ್ಮಾಣವಾದ ವಿಶ್ವಪ್ರಸಿದ್ಧವಾಗಿದ್ದ ಪ್ರಸಿದ್ಧ ಮಹಮದ್ ಗವಾನ್ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರ (ಮದರಸಾ)ದ ಅವಶೇಷವಾಗಿ ಉಳಿದಿರುವ ಗೋಪುರವು ದೆಹಲಿಯಲ್ಲಿರುವ ಕುತಬ್ ಮಿನಾರ್ ನಂತಿದೆ. ಚೌಬಾರಾ, ಹಬ್ಸಿ ಕೋಟ ದಾರಾ, ಕಾರಂಜಾ ಜಲಾಶಯ,ಜಲಸಂಗಿ ದೇವಸ್ಥಾನ, ವಿವಿಧ ಗಿಡಮೂಲಿಕೆಗಳ ದೇವಾಲಯದಂತಿರುವ ದೇವ-ದೇವ ವನ ಇವು ಇತರ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ.
[[ಚಿತ್ರ:Panaromic Entrance View.jpg | thumb|ಬೀದರ ಕೋಟೆ ವಿಹಂಗಮ ನೋಟ]]
* ಹಝರತ್ ಶಮಶುದ್ದೀನ್ ಅಬ್ದುಲ್ ಫತಾಹ್ ಶೇಖ್ ಮೊಹಮ್ಮದ್ ಮುಲ್ತಾನಿ ಆರ್ಎ (ಅಲ್-ಮರೂಫ್ ಮುಲ್ತಾನಿ ಬಾಶಾ), ಬೀದರ್. ಶಮಶುದ್ದೀನ್ ಕ್ವಾದ್ರಿ ಪೀಠವು ಮುಲ್ತಾನಿ ಬಾದ್ಶಾ ಎಂದು ಪ್ರಸಿದ್ಧಿಯಾಗಿದೆ.
* ಸೈಯದ್ ಷಾ ಬರ್ಹುದ್ದೀನ್ ಕಲೀಲುಲ್ಲ ಕಿರ್ಮಾನಿ ಅವರ ದರ್ಗಾ ಬೀದರ್ ನಲ್ಲಿದೆ. ಆದರೆ ಶಿಕಾನ್ (ಆರ್ಎ), ಬೀದರ್ ನ ಚೌಖಂಡಿನಲ್ಲಿದೆ. ಜನಪ್ರಿಯ ಬರೀದ್ ಷಾಹಿ ಗೋರಿಗಳು ಮತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಮಾಡಿರುವ ಸೆರೆಮನೆಗಳು ಇವೆ.
* ಗುರು ನಾನಕ್ ಝಿರ ಗುರುದ್ವಾರ
* ಶ್ರೀ ಮೈಲರ್ ಮಲ್ಲಣ್ಣ ದೇವಸ್ಥಾನ: ಮೈಲರ್ ಅಥವಾ ಖಾನಾಪುರ ಬೀದರ-ಉದ್ಗೀರ್ ರಸ್ತೆಯಲ್ಲಿ ಬೀದರ್ ನಿಂದ 15 ಕಿ ಸುಮಾರು ನೆಲೆಗೊಂಡಿದೆ. ಬ್ರಹ್ಮ ದೇವರಿಂದ ವರ ಪಡೆದ ಇಬ್ಬರು ಸೋದರ ರಾಕ್ಷಸರಾದ ಮಲ್ಲಾಸುರ ಮತ್ತು ಮಂಕಾಸುರರು ಅಮಾಯಕ ಜನರನ್ನು ಹಿಂಸಿಸುತ್ತಾ ಕೊಲ್ಲುತ್ತಿದ್ದರು. ಭಕ್ತರ ಆರ್ತನಾದಕ್ಕೆ ಮನಕರಗಿ ಪರಮೇಶ್ವರನು ಮೈಲರ್ ಮಲ್ಲಣ್ಣನ ರೂಪದಲ್ಲಿ ಬಂದು ಮಂಕಾಸುರನನ್ನು ಕೊಂದು ಮಲ್ಲಾಸುರನನ್ನು ಕ್ಷಮಿಸಿದನೆಂಬ ನಂಬಿಕೆಯಿದೆ. ಮಲ್ಲಣ್ಣ ಅಥವಾ ಖಾಂಡೋಬ ಅಥವಾ ಮೈಲರ್ ಲಿಂಗ ಈಶ್ವರನ ಉಗ್ರ ರೂಪವೆಂದು ನಂಬಲಾಗಿದೆ. ಈ ದೇವಾಲಯವು ಉತ್ತರ ಕರ್ನಾಟಕದಲ್ಲಿ ಬಹು ಪ್ರಸಿದ್ಧವಾಗಿದೆ ಮತ್ತು ಪ್ರತಿವರ್ಷ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಸಾವಿರಾರು ಭಕ್ತಾದಿಗಳನ್ನು ಆಕರ್ಷಿಸುತ್ತದೆ
* ನರಸಿಂಹ ಝರ್ನ (ಭಗವಾನ್ ನರಸಿಂಹ ದೇವಸ್ಥಾನ), ಪಾಪನಾಶನ (ಶಿವನ ದೇವಾಲಯ)
* ಬೀದರ ನಲ್ಲಿ ಬೀದರ್ ಕೋಟೆ, ನಯೀ ಕಮಾನ್ ( ಕೆಳಗುರುಳಿತ್ತು - ಈಗ ನಿರ್ಮಿಸಲಾಗುತ್ತಿದೆ), ಶುಕ್ರವಾರ ಮಸೀದಿ
* ಮಹಮ್ಮದ್ ಗವಾನ್ ಆಫ್ ಮದರಾಸ (ವಿಶ್ವವಿದ್ಯಾಲಯ)
* ಚೌಬಾರ (ಗಡಿಯಾರ ಗೋಪುರ), ಸ್ಥಳೀಯ ಇಸ್ಲಾಮಿಕ್ ಸಂತರ ಅನೇಕ ದರ್ಗಾಗಳು (ಸಮಾಧಿಗಳು) ಬೀದರ ನಲ್ಲಿವೆ.
* ಬಸವೇಶ್ವರ ದೇವಾಲಯ
* ಬಾರಿದ್ ಶಾಹಿ ಉದ್ಯಾನವನ
* ಮೊಹಮ್ಮದ್ ಗವಾನ್ ಸಮಾಧಿ
* ಕಲ್ಯಾಣಿ ಷರೀಫ್, 12 ನೇ ಶತಮಾನದ ಗುಹೆ
* ಕಲ್ಯಾಣ್ ಷರೀಫ್, ಕಲ್ಯಾಣ್ ಕೋಟೆ
* ಹಳೆಯ ನಗರದಲ್ಲಿ ಬಿದ್ರಿ ಕಲೆಯ ವಸ್ತುಗಳು
* ಸೇಂಟ್ ಪಾಲ್ ಮೆಥೋಡಿಸ್ಟ್ ಚರ್ಚ್
* ಮೊಳ್ಕೆರೆಯ ಮೊಳಿಗೆ ಮಾರಯ್ಯನ ಗುಹೆ ದೇವಾಲಯ
* ಪಾಪನಾಶ ದೇವಾಲಯ. ರಾವಣನನ್ನು ಸೋಲಿಸಿದ ನಂತರ ಲಂಕೆಯಿಂದ ಅಯೋಧ್ಯೆಗೆ ಬರುವ ದಾರಿಯಲ್ಲಿ ಶ್ರೀ ರಾಮ, ಈ ಸ್ಥಳಕ್ಕೆ ಭೇಟಿಯಿತ್ತಿದ್ದರಿಂದ ಒಬ್ಬ ಶಿವ ಭಕ್ತನನ್ನು ಕೊಂದ ಪಾಪವು ಪರಿಹಾರವಾಯಿತೆಂಬ ಕಾರಣಕ್ಕಾಗಿ ಆಗಿರುವ ದೇವಸ್ಥಾನ.
* ಬಸವಕಲ್ಯಾಣ. ಇದೇ ಸ್ಥಳದವರಾದ ಬಸವೇಶ್ವರ ಬಗ್ಗೆ ಮಾಹಿತಿಯನ್ನು ಮತ್ತು ಅವರಿಗೆ ಸಂಬಂಧಿಸಿದಂತಿರುವ ಅನೇಕ ಪವಿತ್ರ ಸ್ಥಳಗಳನ್ನು ಹೊಂದಿದೆ.
* ಬೀದರ ಕೋಟೆ. ೧೫ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಬೀದರ್ ಕೋಟೆ ಭಾರತದ ಅತ್ಯಂತ ಮಜಬೂತಾದ ಮತ್ತು ಅತಿದೊಡ್ಡ ಕೋಟೆಗಳಲ್ಲಿ ಒಂದಾಗಿತ್ತು.
* ಗುರುದ್ವಾರ. ನಾನಕ್ ಝೀರಾ ಸಾಹಿಬ್ ರವರ ಗುರುದ್ವಾರ ಸಿಖ್ ರ ಐತಿಹಾಸಿಕ ಪವಿತ್ರ ಸ್ಥಳ. ಭಾರತದಾದ್ಯಂತ ಸಿಖ್ ಸಮುದಾಯದ ನಡುವೆ ಜನಪ್ರಿಯವಾದ ಐತಿಹಾಸಿಕ ಗುರುದ್ವಾರಗಳಲ್ಲಿ ಒಂದು.
* ಮಾಣಿಕ್ ಪ್ರಭು ದೇವಾಲಯ. ಬೀದರ ನಗರದಿಂದ 53 ಕಿಮೀ ದೂರದಲ್ಲಿ ನೆಲೆಸಿದೆ, ಮಾಣಿಕ್ ಪ್ರಭು ದೇವಾಲಯ ಒಂದು ಅನನ್ಯ ವಾಸ್ತುಶಿಲ್ಪದ ಸೌಂದರ್ಯ ಮತ್ತು ಪ್ರಮುಖ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕೇಂದ್ರವಾಗಿದೆ. ಮಾಣಿಕ್ ಪ್ರಭು ದೇವಸ್ಥಾನವನ್ನು ಒಂದು ಸಂಜೀವನಿ ಸಮಾಧಿಯ ಮೇಲೆ ನಿರ್ಮಿಸಲಾಗಿದೆ. ಸಂತ ಶ್ರೀ ಸದ್ಗುರು ಮಾಣಿಕ್ ಪ್ರಭು ಮಹಾರಾಜ್ ಹಾಗೂ ಅವರ ಆಧ್ಯಾತ್ಮಿಕ ನಿಲುವು ಮತ್ತು ಪವಿತ್ರ ಉಪಸ್ಥಿತಿಯನ್ನು ಅವರ 6 ನೇ ಉತ್ತರಾಧಿಕಾರಿ ಶ್ರೀ ಸದ್ಗುರು ಧನ್ಯನ್ ರಾಜ ಮಾಣಿಕ್ ಪ್ರಭು ಮಹಾರಾಜ್ ನಿರ್ವಹಿಸುತ್ತಿದ್ದಾರೆ. ದೇವಾಲಯವು ಹಿಂದೂ ಮತ್ತು ಮುಸ್ಲಿಂ ಭಕ್ತರಿಬ್ಬರನ್ನೂ ಆಕರ್ಷಿಸುತ್ತದೆ. ದೇವಾಲಯದ ಆಡಳಿತವು 140 ವರ್ಷಗಳಿಂದ ಶ್ರೀ ಮಾಣಿಕ್ ಪ್ರಭು ಸಂಸ್ಥಾನದ ವತಿಯಿಂದ ನಡೆಸಲ್ಪಡುತ್ತಿದೆ. ಇದೇ ಸಂಸ್ಥಾನವು ಅನೇಕ ಸಾಮಾಜಿಕ ಮತ್ತು ದತ್ತಿ ಸಂಸ್ಥೆಗಳನ್ನೂ ನಡೆಸುತ್ತದೆ.
* ಔರಾದನಲ್ಲಿರುವ 10 ನೇ ಶತಮಾನದಲ್ಲಿ ನಿರ್ಮಿಸಲಾದ ಅಮರೇಶ್ವರ ದೇವಸ್ಥಾನ. ದೇವಾಲಯದ ಪ್ರವೇಶದ್ವಾರದಲ್ಲಿ ಎರಡು ಗಜಲಕ್ಷಿಯ ವಿಗ್ರಹಗಳೂ ಮತ್ತು ಒಂದು ಚಂದ್ರಶಿಲೆಯ ವೇದಿಕೆಯೂ ಇದೆ. ಅಂದರೆ ನಾವು ನಮ್ಮ ಎರಡೂ ಮಂಡಿಗಳನ್ನೂರಿ ಅಮರೇಶ್ವರನಿಗೆ ನಮಸ್ಕರಿಸಲು ಕಲ್ಲಿನ ವೇದಿಕೆ ನಿರ್ಮಿಸಲ್ಪಟ್ಟಿದೆ. ಗಜಲಕ್ಷ್ಮಿ ಮತ್ತು ಚಂದ್ರಶಿಲೆಯ ಶೈಲಿ 10 ನೇ ಶತಮಾನದ ವಾಸ್ತುಶಿಲ್ಪದಲ್ಲಿ ಕಂಡುಬಂದಿರುತ್ತದೆ.
==ಜನಸಂಖ್ಯೆ==
2011 ರಲ್ಲಿ ನಡೆದ ಭಾರತದ ಜನಗಣತಿಯ ಹಂಗಾಮಿ ವರದಿಯ ಪ್ರಕಾರ ಬೀದರ ಜಿಲ್ಲೆಯು 211.944 ಜನಸಂಖ್ಯೆಯನ್ನು ಹೊಂದಿದೆ; ಅದರಲ್ಲಿ ಪುರುಷರು ಮತ್ತು ಸ್ತ್ರೀಯರು ಕ್ರಮವಾಗಿ 109.435 ಮತ್ತು 102.509.ಬೀದರ್ ನಗರದ ಸರಾಸರಿ ಸಾಕ್ಷರತೆ ಶೇಕಡಾ 87,65 ಆಗಿದೆ. ಇದರಲ್ಲಿ ಪುರುಷರು ಮತ್ತು ಮಹಿಳೆಯರ ಸಾಕ್ಷರತೆ ಅನುಕ್ರಮವಾಗಿ ಶೇಕಡಾ 92,88 ಮತ್ತು 82,08. ಬೀದರ ನಗರದಲ್ಲಿ ಮಕ್ಕಳ ಒಟ್ಟು (0-6) ಸಂಖ್ಯೆ 2011 ರಂದು ನಡೆದ ಭಾರತ ಜನಗಣತಿ ವರದಿಯ ಪ್ರಕಾರ 25.077 ಇದೆ. 11.974 ಹುಡುಗಿಯರು ಮತ್ತು 13.103 ಹುಡುಗರು ಇದ್ದರು. ಹೆಣ್ಣು ಮಕ್ಕಳ ಲಿಂಗ ಅನುಪಾತವು 1000 ಗಂಡು ಮಕ್ಕಳಿಗೆ ಪ್ರತಿಯಾಗಿ 914 ಆಗಿದೆ.
ಕನ್ನಡ ಅಧಿಕೃತ ಭಾಷೆಯಾಗಿದೆ ಮತ್ತು ಬಹುಮತ ಸಂಖ್ಯೆಯ ಜನರು ಕನ್ನಡ ಮಾತನಾಡುತ್ತಾರೆ. ಹಾಗೆಯೇ ಇತರ ಭಾಷೆಗಳಾದ ಮರಾಠಿ, ಉರ್ದು ಹಿಂದಿ ಮತ್ತು ದಕ್ಕನಿ ಭಾಷೆಗಳನ್ನು ಕೂಡ ಗಮನಾರ್ಹ ಸಂಖ್ಯೆಯ ಜನರು ಮಾತನಾಡುತ್ತಾರೆ.
==ಶೈಕ್ಷಣಿಕ ಸಂಸ್ಥೆಗಳು==
* ರಾಷ್ಟ್ರೀಯ ಶಾಲಾ ಬೀದರ್
* ರಾಷ್ಟ್ರೀಯ ಸಂಯೋಜಿತ ಪದವಿ ಪೂರ್ವ ಕಾಲೇಜ್, ಬೀದರ
* ಗುರು ನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜು
* ಷಾಹೀನ್ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜ್, ಬೀದರ
* ಜವಾಹರ್ ನವೋದಯ ವಿದ್ಯಾಲಯ, ನಾರಾಯಣ್ ಪುರ್, ಬೀದರ
* ಕೇಂದ್ರೀಯ ವಿದ್ಯಾಲಯ ಬೀದರ
* ಏರ್ ಫೋರ್ಸ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್, ಬೀದರ
* ಸರ್ಕಾರಿ ಪಾಲಿಟೆಕ್ನಿಕ್, ಔರದ್ ಜಿಲ್ಲೆ. ಬೀದರ
* ನಿಟ್ಟೂರ್ ಪಾಲಿಟೆಕ್ನಿಕ್ ಕಾಲೇಜ್
* ಬೀದರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೀದರ
* ಬಿ ವಿ ಭೂಮರೆಡ್ಡಿ ಕಾಲೇಜ್
* ಮೆಥೋಡಿಸ್ಟ್ ಆರ್ಟ್ಸ್ ಪದವಿ ಕಾಲೇಜ್
* ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ಬೀದರ
* ಕರ್ನಾಟಕದ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜ್
* ನಾರ್ಮ ಫೆಡ್ರಿಚ್ ಹೈ ಸ್ಕೂಲ್
* ಎಸ್ಬಿ ಪಾಟೀಲ್ ದಂತ ಕಾಲೇಜು
* ಲಿಂಗರಾಜ್ ಅಪ್ಪಾ ಎಂಜಿನಿಯರಿಂಗ್ ಕಾಲೇಜು
* ಗುರು ನಾನಕ್ ಪಬ್ಲಿಕ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್
* ಗುರಯ್ಯ ಬಾಚಾ ಹೈ ಸ್ಕೂಲ್
* ಸರ್ಕಾರಿ ವೈದ್ಯಕೀಯ ಕಾಲೇಜು, ಬೀದರ
* ಗುರು ನಾನಕ್ ಪ್ರಥಮ ದರ್ಜೆ ವಿಜ್ಞಾನ ಕಾಲೇಜ್
* ಷಾಹೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಅಲ್ ಅಮೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಪರಿಮಳ ಹೈಸ್ಕೂಲ್ ಬೀದರ
* ಭೀಮಣ್ನ ಖಂಡ್ರೆ ಇನ್ ಸ್ಟ್ ಟ್ ಆಫ಼್ ಟೆಕ್ನೊಲೊಜಿ ಭಾಲ್ಕಿ ಜಿಲ್ಲೆ:ಬೀದರ್
* ಸೈನ್ಟ್ ಜೊಸೆಫ಼್ ಪದವಿ ಪೂವ ಕಾಲೇಜ್ ಬೀದರ್
==ಬಾಹ್ಯ ಕೊಂಡಿಗಳು==
* [http://www.hostkingdom.net/india.html#Bidar ಬೀದರ ನ ಸುಲ್ತಾನರ ಪಟ್ಟಿ] {{Webarchive|url=https://web.archive.org/web/20070629153707/http://www.hostkingdom.net/india.html#Bidar |date=2007-06-29 }}
* [http://bidar.nic.in/ ಜಿಲ್ಲೆಯ ಅಧಿಕೃತ ವೆಬ್ಸೈಟ್] {{Webarchive|url=https://web.archive.org/web/20110623234154/http://www.bidar.nic.in/ |date=2011-06-23 }}
* [http://www.bidarcity.gov.in/official ಬೀದರ ಸಿಟಿ ಮುನ್ಸಿಪಲ್ ಕೌನ್ಸಿಲ್ ವೆಬ್ಸೈಟ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* [http://www.bidartourism.com/ ಬೀದರ ಪ್ರವಾಸೋದ್ಯಮ ವೆಬ್ಸೈಟ್] {{Webarchive|url=https://web.archive.org/web/20210119155034/https://bidartourism.com/ |date=2021-01-19 }}
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&ll=17.923801,77.527084&spn=0.009269,0.013754&t=h&z=16 Google Maps ನಲ್ಲಿ ಬೀದರ ಕೋಟೆ]
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&t=h&ll=17.921117,77.528265&spn=0.004635,0.006877&z=17 Google Maps ನಲ್ಲಿ ಬೀದರ]
ಬೀದರ
{{ಕರ್ನಾಟಕದ_ಜಿಲ್ಲೆಗಳು}}
[[ವರ್ಗ:ಹಿಂದಿನ ಭಾರತದ ರಾಜಧಾನಿ ನಗರಗಳು]]
[[ವರ್ಗ:ಕರ್ನಾಟಕದಲ್ಲಿನ ಪ್ರವಾಸೋದ್ಯಮ]]
9fvudyc7yp35q16bciqpoifd90d16n4
1108904
1108903
2022-07-25T01:04:14Z
ಮಚ್ಚೇಂದ್ರ ಅಣಕಲ್
66275
/* ಬೀದರ ತಾಲೂಕಿನ ಸಾಹಿತಿಗಳ ಹೆಸರುಗಳು */
wikitext
text/x-wiki
{{mergeto| [[ಬೀದರ ಜಿಲ್ಲೆ]]}}
{{Infobox settlement
| name = ಬೀದರ
| other_name =
| nickname =
| settlement_type = city
| image_skyline = Entrance to the Bidar Fort.JPG
| image_alt =
| image_caption = Entrance to the [[Bidar Fort]]
| pushpin_map = India Karnataka
| pushpin_label_position =
| pushpin_map_alt =
| pushpin_map_caption =
| latd = 17.915
| latm =
| lats =
| latNS = N
| longd = 77.519
| longm =
| longs =
| longEW = E
| coordinates_display = inline,title
| subdivision_type = Country
| subdivision_name = India
| subdivision_type1 = [[States and territories of India|State]]
| subdivision_name1 = Karnataka
| subdivision_type2 = [[List of regions of India|Region]]
| subdivision_name2 = [[Bayaluseeme]]
| subdivision_type3 = District
| subdivision_name3 = [[Bidar district|Bidar]]
| established_title = <!-- Established -->
| established_date =
| founder =
| named_for =
| government_type =
| governing_body =
| leader_title = [[Deputy Commissioner]]
| leader_name = Dr. PC Jaffer IAS
| unit_pref = Metric
| area_footnotes =
| area_rank =
| area_total_km2 = 43
| elevation_footnotes =
| elevation_m = 614
| population_total = 170204
| population_as_of =
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[Kannada]]
| timezone1 = IST
| utc_offset1 = +5:30
| postal_code_type = [[Postal Index Number|PIN]]
| postal_code = 585 401
| area_code_type = Telephone code
| area_code = 91 8482
| registration_plate = KA38
| website = {{URL|www.bidarcity.gov.in}}
| footnotes =
}}
'''ಬೀದರ''' ಭಾರತದ ಕರ್ನಾಟಕ ರಾಜ್ಯದ ಒಂದು ನಗರ. ಬೀದರ ಕರ್ನಾಟಕದ ಈಶ್ಯಾನ್ಯಕ್ಕೆ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಇದೆ. ಜಿಲ್ಲಾ ಕೇಂದ್ರವಾದ ಬೀದರ ತನ್ನ ಭೌಗೋಳಿಕ ಗಡಿಯನ್ನು ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳೊಂದಿಗೆ ಹಂಚಿಕೊಂಡಿದೆ ಮತ್ತು '''ಬೀದರ ಕರ್ನಾಟಕ ರಾಜ್ಯದ ಮುಕುಟ''' ಎಂದು ಕೂಡ ಕರೆಯಲ್ಪಡುತ್ತದೆ.
ಬೀದರ ನಗರ ತನ್ನ ’ಬಿದ್ರಿ’ ಕರಕುಶಲ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಮಂಜೀರಾ ನದಿ ಬೀದರ್ ಜಿಲ್ಲೆಗೆ ಕುಡಿಯುವ ನೀರನ್ನು ಪೂರೈಸುವ ಪ್ರಮುಖ ನದಿಗಳಲ್ಲಿ ಒಂದಾಗಿದೆ.
ಇತ್ತೀಚೆಗೆ ಬೀದರ ಭಾರತದ 22 ನೇ ಸ್ವಚ್ಛನಗರ ಮತ್ತು ಕರ್ನಾಟಕ ರಾಜ್ಯದ ೫ನೇ ಸ್ವಚ್ಛ ನಗರವೆಂಬ ಸ್ಥಾನ ಪಡೆದುಕೊಂಡು ಹೆಗ್ಗಳಿಕೆಗೆ ಪಾತ್ರವಾಗಿದೆ.
'''ಬೀದರ''' - [[ಕರ್ನಾಟಕ]] ರಾಜ್ಯದ ಉತ್ತರ ತುದಿಯಲ್ಲಿರುವ ಜಿಲ್ಲೆ. ಬೀದರ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. [[ಭಾಲ್ಕಿ]], [[ಹುಮನಾಬಾದ್]], ಬೀದರ್, [[ಬಸವಕಲ್ಯಾಣ]] ಮತ್ತು [[ಔರಾದ]] ತಾಲೂಕುಗಳ ೬೨೨ ಹಳ್ಳಿಗಳು ಈ ಜಿಲ್ಲೆಯಲ್ಲಿವೆ. ಬೀದರ್ ಜಿಲ್ಲೆಯು ಸಾಂಸ್ಕೃತಿಕವಾಗಿ ಕರ್ನಾಟಕದ ಅತ್ಯಂತ ಪ್ರಮುಖ ಜಿಲ್ಲೆಗಳಲ್ಲೊಂದು. ಹಿಂದೆ ಬೀದರ್ ಜಿಲ್ಲೆಯು [[ಬಿಜಾಪುರ]]ದ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿತ್ತು. ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಬೀದರ್, [[ಬಿಜಾಪುರ]], ಗೋಲ್ಕೊಂಡ, [[ಗುಲ್ಬರ್ಗಾ]] ಮತ್ತು ಬಿರಾರ್ ಸಂಸ್ಥಾನಗಳೂ ಸೇರಿದ್ದವು ಎಂಬುದನ್ನು ಗಮನಿಸಬಹುದು. ಬೀದರ ಜಿಲ್ಲೆಯು [[ಬಸವಕಲ್ಯಾಣ]]ದಿಂದ ಉಗಮಿಸಿದ ಶರಣರ ಸಾಂಸ್ಕೃತಿಕ ಕ್ರಾಂತಿಯನ್ನೂ ಕಂಡಿದೆ. [[ಬಸವಕಲ್ಯಾಣ]]ದಲ್ಲಿ ಜನಿಸಿದ ಶೈವ ಸಂಸ್ಕೃತಿಯು ವಿಶ್ವಾದ್ಯಂತ ಪಸರಿಸಿ, ನಮ್ಮ ರಾಜ್ಯಕ್ಕೆ ಈಗಿರುವ ವಿಶೇಷ ಮಹತ್ವವನ್ನು ತಂದಿದೆ. ಬೀದರ್ ನಗರದಲ್ಲಿರುವ ವಾಯುಪಡೆ ತರಬೇತಿ ಕೇಂದ್ರವು ಆಗಸದಲ್ಲಿ ತ್ರಿವರ್ಣ ಚಿಮ್ಮುತ್ತಾ ವಿವಿಧ ಕಸರತ್ತು ಪ್ರದರ್ಶಿಸುವ ಸೂರ್ಯಕಿರಣ ವೈಮಾನಿಕ ತಂಡದಿಂದ ಪ್ರಸಿದ್ಧವಾಗಿದೆ. ಪ್ರಸ್ತುತ ಇಲ್ಲಿ ಬ್ರಿಟನ್ನಿನ ಹಾಕ್ ವಿಮಾನಗಳ ಪ್ರಾಯೋಗಿಕ ತರಬೇತಿ ನಡೆದಿದೆ. ಜಿಲ್ಲೆಯ [[ಭಾಲ್ಕಿ]] ಪಟ್ಟಣವು ದಲಿತೋದ್ದಾರ ಹಾಗೂ ಕನ್ನಡಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಶತಾಯುಷಿ ಡಾ.ಚೆನ್ನಬಸವ ಪಟ್ಟದ್ದೇವರಿಂದಾಗಿ ಪ್ರಖ್ಯಾತವಾಗಿದೆ
== ಬೀದರ ಮೂಲದ ಸಾಹಿತಿಗಳು==
* ಪ್ರೊ.ಭಾಲಚಂದ್ರ ಜಯಶೆಟ್ಟಿ.
* ವಿ.ರಾ.ಚಾಂಬಾಳ
* ಡಾ.ಕಾಶಿನಾಥ ಅಂಬಲಗೆ
* ಆರ್.ಕೆ.ಹುಡಗಿ
* ಕ್ಷಿತಿಜ್ ಬೀದರ
* ಡಾ. ವಿಜಯಶ್ರೀ ಸಬರದ
* ಡಾ.ನೀಲಾಂಬಿಕಾ ಶೇರಿಕಾರ
* ಡಾ.ಕಲ್ಯಾಣಮ್ಮ ಲಂಗೋಟಿ
* ಮುಡಬಿ ಗುಂಡೆರಾವ
* ಕೆ.ನೀಲಾ
* ಕಾವ್ಯಶ್ರೀ ಮಹಾಗಾಂವಕರ್
* ಡಾ.ಇಂದುಮತಿ ಪಾಟೀಲ್
* ಡಾ.ಶಾಂತಾ ಅಷ್ಟಾಗಿ
* ಜ್ಯೋತಿ ಡಿ.ಬೊಮ್ಮಾ
* ಅನುಪಮಾ ಗು.ಅಪಗುಂಡೆ
* ರಶ್ಮಿ ಎಸ್.
* ಎಸ್.ಕೆ.ಕಿನ್ನಿ.
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
== ಬೀದರ ಜಿಲ್ಲೆಗೆ ಅನ್ಯ ರಾಜ್ಯಗಳಿಂದ ವಲಸೆ ಬಂದ ಸಾಹಿತಿಗಳು==
* ಡಾ.ಜಯದೇವಿ ತಾಯಿ ಲಿಗಾಡೆ ( ಮಹಾರಾಷ್ಟ್ರ)
* ಮಾಣಿಕರಾವ ಧನಾಶ್ರೀ (ತೆಲಂಗಾಣ)
* ದಿ.ಚನ್ನಯ್ಯ ಸ್ವಾಮಿ ಹೀರೆಮಠ (ತೆಲಂಗಾಣ)
* ಪೂಜ್ಯ ಶ್ರೀ ಜಗದ್ಗುರು ಮ.ನಿ.ಪ್ರ.ಶಿವಯೋಗಿಶ್ವರ ( ತೆಲಂಗಾಣ)
* ಪೂಜ್ಯ. ಶ್ರೀ. ಡಾ.ಬಸವಲಿಂಗ ಪಟ್ಟದೇವರು (ತೆಲಂಗಾಣ)
* ಡಾ.ಎಂ.ಜಿ.ದೇಶಪಾಂಡೆ (ತೆಲಂಗಾಣ)
* ರಘುನಾಥ ಹಡಪದ (ತೆಲಂಗಾಣ)
* ಗುರುನಾಥ ಗಡ್ಡೆ (ತೆಲಂಗಾಣ)
* ಪರಮ.ಪೂಜ್ಯ ಶ್ರೀ ಡಾ.ಈಶ್ವರಾನಂದ ಸ್ವಾಮಿಜಿ ( ಮಹಾರಾಷ್ಟ್ರ)
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
== ಬೀದರ ಜಿಲ್ಲೆಗೆ ಅನ್ಯ ಜಿಲ್ಲೆಗಳಿಂದ ವಲಸೆ ಬಂದ ಸಾಹಿತಿಗಳು==
* ಲಿಂ.ಪೂಜ್ಯ.ಶ್ರೀ.ಸಿ.ಜಿ.ಸ್ವಾಮಿಗಳು (ಕಲಬುರಗಿ)
* ಪಂಚಾಕ್ಷರಿ ಪುಣ್ಯಶೆಟ್ಟಿ (ಕಲಬುರಗಿ)
* ಪರಮ ಪೂಜ್ಯ ಡಾ.ಶಿವಕುಮಾರ ಮಹಾಸ್ವಾಮಿಗಳು ( ವಿಜಯಪುರ)
* ದಿ.ವೀರೇಂದ್ರ ಸಿಂಪಿ (ಬಿಜಾಪೂರ)
* ಮಾನಶೆಟ್ಟಿ ಬೆಳಕೇರಿ (ಕಲಬುರಗಿ)
* ಪಂಚಾಕ್ಷರಿ ಜಿ.ಹೀರೆಮಠ (ಬಿಜಾಪುರ)
* ಎಸ್.ಬಿ.ಕುಚಬಾಳ (ಬಿಜಾಪುರ)
* ಪೂಜ್ಯ ಶ್ರೀ ಮ.ನಿ.ಪ್ರ.ಶಿವಾನಂದ ಮಹಾಸ್ವಾಮಿಗಳು (ಬಾಗಲಕೋಟೆ)
* ಡಾ.ಸೋಮನಾಥ ಯಾಳವಾರ (ಬಿಜಾಪುರ)
* ವೀರಣ್ಣ ಕುಂಬಾರ (ಕಲಬುರಗಿ)
* ಅರುಂಧತಿ ಚಾಂದಕವಠೆ (ಕೊಪ್ಪಳ)
* ಭಾರತಿ ವಸ್ತ್ರದ (ವಿಜಯಪುರ)
* ರಜಿಯಾ ಬಳಬಟ್ಟಿ (ಬಾಗಲಕೋಟೆ)
* ಗೋಪಾಲಕೃಷ್ಣ ವಂಡ್ಸೆ (ಉಡುಪಿ.)
* ಕರುಣಾ ಸಲಗರ (ಕಲಬುರಗಿ)
* ಮಲ್ಲಿನಾಥ ಚಿಂಚೋಳಿ (ಕಲಬುರಗಿ)
* ಬಸವರಾಜ ದಯಾಸಾಗರ (ವಿಜಯಪುರ)
* ಡಾ.ಗವಿಸಿದ್ದಪ್ಪ ಎಚ್.ಪಾಟೀಲ್ (ಕೊಪ್ಪಳ)
* ಡಾ.ರಾಮಚಂದ್ರ ಗಣಾಪೂರ ( ಕಲಬುರಗಿ)
* ಡಾ.ನಿಜಲಿಂಗ ಆರ್.ರಗಟೆ (ಕಲಬುರಗಿ)
* ಮಹಾಂತೇಶ ಕುಂಬಾರ ( ಕಲಬುರಗಿ)
* ಉಮೇಶ ಬಾಬು ಮಠದ (ಬಳ್ಳಾರಿ)
* ಗವಿಸಿದ್ದ ಹೊಸಮನಿ (ಕೊಪ್ಪಳ)
* ಡಾ.ಶ್ರೇಯಾ ಯಶಪಾಲ್ ಮಹಿಂದ್ರಕರ್ (ಬಳ್ಳಾರಿ)
* ಪೂಜ್ಯ ಶ್ರೀ ಬಸವಪ್ರಭು ಸ್ವಾಮಿಗಳು (ಕೊಪ್ಪಳ)
* ರಮೇಶ ಹನುಮಂತ ಬಡಿಗೇರ (ಬೆಳಗಾವಿ)
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
== ಬೀದರ ಹೊರನಾಡ ಸಾಹಿತಿಗಳ ಹೆಸರುಗಳು==
* ಡಾ.ತಾತ್ಯೆರಾವ ಕಾಂಬಳೆ (ಹೈದರಾಬಾದ್)
* ಮಾಣಿಕರಾವ ಬಿರಾದಾರ (ಲಾತೂರ್ ಜಿಲ್ಲೆ)
* ಡಾ.ಮಲ್ಲಿಕಾರ್ಜುನ ಎ.ಭಂಡೆ (ಲಾತೂರ್ ಜಿಲ್ಲೆ)
* ಪೂಜ್ಯ ಶ್ರೀ ಕರುಣಾದೇವಿ ತಾಯಿ (ಶ್ರೀಶೈಲ)
* ಎಂ.ಜಯವಂತ ಜ್ಯೋತಿ (ಮುಂಬೈ)
* ಡಾ.ಗುರುಲಿಂಗಪ್ಪ ಧಬಾಲೆ (ಸೋಲಾಪುರ)
* ಡಾ.ಧನರಾಜ ಧರಂಪುರ (ಹೈದರಾಬಾದ್)
* ಡಾ.ರಮೇಶ ಮೂಲಗೆ (ಉದಗಿರ ಮಹಾರಾಷ್ಟ್ರ)
* ಸರ್ವಮಂಗಳಾ ಜಯಶೆಟ್ಟಿ (ಇಂಗ್ಲೆಂಡ್)
* ಧಮೇಂದ್ರ ಪೂಜಾರಿ (ಹೈದರಾಬಾದ್)
* ಪ್ರೊ.ರವಿ ಠಮಕೆ (ಮುಂಬೈ)
* ಡಾ.ಅಮರ ಸೋಲಪುರೆ (ಮುಂಬಯಿ)
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
== ಬೀದರ ತಾಲೂಕಿನ ಸಾಹಿತಿಗಳ ಹೆಸರುಗಳು ==
* ಶ್ರೀ. ವೇ.ಶಾಂತಲಿಂಗಸ್ವಾಮಿ.
* ದಿ.ಬಸವರಾಜ ಹದನೂರ.
* ಕಂಟೆಪ್ಪ ಟಿ.
* ದಿ.ಬಿ.ಆರ್.ಕೊಂಡಾ.
* ಎಂ.ಜಿ.ಗಂಗನಪಳ್ಳಿ.
* ಶಶಿಕಲಾ ಗಿರಿ.
* ಕಲಾವತಿ ಬಿರಾದಾರ.
* ಶಿರೋಮಣಿ ತಾರೆ.
* ಇಂದುಮತಿ ಬಂಡಿ.
* ವಿದ್ಯಾ ಶೀತಲ
* ದಯಾಮಣಿ ರಾಜಪ್ಪ.
* ದಿ.ಈಶ್ವರ ಕರುಣಾ ಸಾಗರ.
* ಸೂರ್ಯಕಾಂತ ನಿನ್ನೇಕರ್
* ಡಾ.ವಜ್ರಾ ಪಾಟೀಲ್.
* ಶಿವಕುಮಾರ ನಾಗವಾರ.
* ಗಂಧರ್ವ ಸೇನಾ
* ಶಂಭುಲಿಂಗ ವಾಲ್ದೊಡ್ಡಿ.
* ಮಾಣಿಕರಾವ ಚಿಲ್ಲರ್ಗಿ
* ಕಲ್ಯಾಣರಾವ ದಾವಣಗಾವೆ
* ಡಾ.ಸಿ.ಎಸ್. ಪಾಟೀಲ್.
* ಶ್ರೀನಿವಾಸ ಕುಲಕರ್ಣಿ.
* ಪೂಜ್ಯ.ಅಕ್ಕ ಅನ್ನಪೂರ್ಣ ತಾಯಿ
* ರೂಪಾ ಪಾಟೀಲ್
* ಬುದ್ದದೇವಿ ಅಶೋಕ ಸಂಗಮ್
23. ಕಂಟೆಪ್ಪ ಗುಮ್ಮೆ
24. ನಾಗೇಂದ್ರ ದಂಡೆ.
25. ಡಾ.ಜಗನ್ನಾಥ ಹೆಬ್ಬಾಳೆ.
26. ಮುರಲಿನಾಥ ಜಿ.ಮೇತ್ರೆ
27. ಡಾ.ಗಂಗಾಂಬಿಕೆ ಪಾಟೀಲ್.
28. ರಮೇಶ ವಾಘಮಾರೆ
29. ಬಸವರಾಜ ಮಯೂರ.
30. ಪ್ರೊ.ಅಶೋಕ ಎ.ಬಿ.
31. ಶಂಕರ ಚೊಂಡಿ
32. ಸುಮನ್ ಹೆಬ್ಬಾಳಕರ್
33. ಸುಭಾಸ ನೇಳಗೆ.
34. ಜಗನ್ನಾಥ ಕಮಲಾಪೂರೆ.
35. ಕಸ್ತೂರಿ ಎಸ್.ಪಟಪಳ್ಳಿ.
36. ಕುಸುಮಾ ಹತ್ಯಾಳ
37. ಓಂ.ಪ್ರಕಾಶ ದಡ್ಡೆ.
38. ಡಾ.ಜಗದೇವಿ ತಿಬಶೆಟ್ಟಿ
39. ಜಯಶ್ರೀ ಪ್ರಕಾಶ ಸುಕಾಲೆ
40. ಡಾ.ಶಾಮರಾವ ನೆಲವಾಡೆ
41. ನಾಗಮೂರ್ತಿ ಜಿ.ಪಾಂಚಾಳ
42. ವಿದ್ಯಾವತಿ ಎಸ್. ಹಿರೇಮಠ
43. ವಿಜಯಲಕ್ಷ್ಮೀ ಕೌಟಗೆ
44. ಶೈಲಜಾ ಹುಡಗೆ
45.ಡಾ.ಸಂಜೀವಕುಮಾರ
ಅತಿವಾಳೆ.
46. ಡಾ.ನಾಗಶೆಟ್ಟಿ ಪಾಟೀಲ್
ಎಂ.ಗಾದಗಿ
47. ಚಂದ್ರಕಲಾ ಜೆ.ಬಡಿಗೇರ
48. ವಿನೋದಕುಮಾರ ಹೊನ್ನಾ.
49. ಡಾ.ರಾಜಕುಮಾರ ಹೆಬ್ಬಾಳೆ.
50. ಗಿರಿಜಾ ಧರ್ಮರೆಡ್ಡಿ.
51. ಜಗನ್ನಾಥ ಪನಸಾಳೆ.
52. ವೀಣಾ ಜಲಾದೆ.
53. ಪ್ರೇಮಾ ಹೂಗಾರ.
54. ಡಾ.ಮಹಾದೇವಿ ಹೆಬ್ಬಾಳೆ.
55. ಸಿದ್ದಮ್ಮಾ ಸಂಗ್ರಾಮ
ಬಸವಣ್ಣನೋರ್.
56. ವೀರಶೆಟ್ಟಿ ಸಂಗ್ರಾಮ್.
57. ವಿಜಯಲಕ್ಷ್ಮಿ ಗೌತಮಕರ್.
58. ರಾಜಹಂಸ
59. ಕಪಿಲ ಹುಮನಾಬಾದೆ.
60.ರಾಮ ಪವಾರ.
61. ಕು.ವಚನ ಶ್ರೀ.
<nowiki>== ಬೀದರ ಹೊರನಾಡ ಸಾಹಿತಿಗಳ ಹೆಸರುಗಳು==</nowiki>
ಕೃಪೆ : 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ ' ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.
ಲೇಖಕರು:- ಮಚ್ಚೇಂದ್ರ ಪಿ ಅಣಕಲ್.
==ಭೌಗೋಲಿಕ ವಿವರಗಳು==
ಬೀದರ ನಗರ ಸುಮಾರು 615 ಮೀಟರ್ (2017 ಅಡಿ) ಒಂದು ಸರಾಸರಿ ಉನ್ನತಿಯನ್ನು ಹೊಂದಿದೆ.ಬೀದರ ನಗರದ ಹಳೆಯ ಹೆಸರು ’ಮೊಹಮ್ಮದಾಬಾದ್’. ಬೀದರ ಜಿಲ್ಲೆಯಾದ್ಯಂತ ಸರಾಸರಿ ವರ್ಷ ಪೂರ್ತಿ ಇರುವ ತನ್ನ ಬಿಗಿಯಾದ ಹಾಗೂ ಬಲವಾದ ಹವಾಮಾನದಿಂದ ಪ್ರಾಯೋಗಿಕವಾಗಿಯೂ, ಆಕರ್ಷಕವಾಗಿಯೂ ಮನೋಹರ ನಗರವೆಂದು ಪ್ರಸಿದ್ಧಿಯಾಗಿದೆ. ಏಪ್ರಿಲ್ ಮತ್ತು ಮೇ ಬೇಸಿಗೆ ತಿಂಗಳುಗಳಾದರೂ ಕೂಡ ಈ ಬಿಸಿ ಹವಾಮಾನದ ಅವಧಿಯಲ್ಲಿ, ಶಾಖ ಹೆಚ್ಚಾದಾಗ ಹಠಾತ್ತಾಗಿ ಸುರಿಯುವ ಅಬ್ಬರದ ವರ್ಷಧಾರೆಯಿಂದ ಬಿಸಿಯ ತಾಪ ಕಡಿಮೆಯಾಗಿ ಬಿಡುತ್ತದೆ. ಜೂನ್ ತಿಂಗಳ ಆರಭದಲ್ಲೇ ನೈಋತ್ಯ ಮುಂಗಾರು ತನ್ನ ಪೂರ್ಣ ಮನೋಹರತೆಯೊಂದಿಗೂ ಮತ್ತು ತಂಪಾದ ಹವೆಯೊಂದಿಗೂ ಹವಾಮಾನವನ್ನು ಜೊತೆ ಹೊಂದಿಸಿಕೊಂಡು ಜಿಲ್ಲೆಗೆ ತನ್ನ ಎಂದಿನ ಬಿಗಿಯಾದ ಆಹ್ಲಾದಕರವಾದ ಹವಾಮಾನದ ವೈಭವವನ್ನು ಮರಳಿ ಹೊಂದಿಸಿಬಿಡುತ್ತದೆ. ಇಲ್ಲಿ ಶೀತ ಹವಾಮಾನ ಎಂದಿಗೂ ಅತಿ ತಂಪಾಗಿ ಇರುವುದಿಲ್ಲ ಮತ್ತು ಮಳೆಯೂ ಎಂದಿಗೂ ಅತಿಯಾಗಿರುವುದಿಲ್ಲ. ಆದರೆ ಅದರಲ್ಲಿರುವ ವಿಪರೀತ ಬದಲಾವಣೆಗಳ ಲಕ್ಷಣವೇ ಜಲಕ್ಷಾಮಕ್ಕೂ ಮತ್ತು ದೇಹಾಲಸ್ಯಕ್ಕೂ ಕಾರಣವಾಗಿದೆ. ಬೀದರ್ ಜಿಲ್ಲೆಯ ಒಂದು ಮುಖ್ಯವಾದ ಮೋಡಿಯ ಅಂಶವೆಂದರೆ, ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲಿಯೂ ಬೆಚ್ಚಿ ಬೀಳಿಸುವಂತಹ ಇತಿಹಾಸದ ಸ್ಮಾರಕಗಳು, ದಂತಕಥೆಗಳು, ಸುಂದರವಾದ ರಾಜಕುಮಾರಿಯರ ಪ್ರೇಮ ಕಥೆಯಗಳು, ಮರೆತು ಹೋದ ದೀರ್ಘ ಕದನಗಳ ವಿವರಗಳು, ಹಗೆತನದ ಕಥೆಗಳು ಮತ್ತು ಮಿಲಿಟರಿ ಸಾಹಸಿಗಳು ತುಂಬಿರುವುದು. ಮಧ್ಯಯುಗದ ಹಿಂದೂ ಧರ್ಮದ ಅಡೆಪಾಯವನ್ನು ಮತ್ತು ಅಸ್ತಿತ್ವವನ್ನು ನಡುಗಿಸಿದ ಸಾಮಾಜಿಕ ಸುಧಾರಣಾ ಚಳುವಳಿಗಳಿಗಳು ಕೂಡ ಬೀದರ್ ಜಿಲ್ಲೆಯ ಮುಖ್ಯ ಆಕರ್ಷಣೆಗಳಲ್ಲೊಂದು.
ಬೀದರ ಜಿಲ್ಲೆಯ ಇಂದಿನ ಒಳಹರವಿನ ಒಟ್ಟು ಭೂಮಿಯು 5448 ಚದರ ಕಿಲೋಮೀಟರ್ ನಷ್ಟು ವಿಸ್ತಾರದಲ್ಲಿ 17 O 35 !! ಮತ್ತು 18 o 25 !! ಉತ್ತರ ಅಕ್ಷಾಂಶದಲ್ಲಿ ಮತ್ತು 760 42 !! ನಿಮಿಷಗಳು ಮತ್ತು 770 39! ಪೂರ್ವ ರೇಖಾಂಶದಲ್ಲಿ ಆಂಧ್ರಪ್ರದೇಶದ ನಿಜಾಮಾಬಾದ್ ಮತ್ತು ಮೇಡಕ್ ಜಿಲ್ಲೆಗಳೊಂದಿಗೂ ಪಶ್ಚಿಮಕ್ಕೆ ಮಹಾರಾಷ್ಟ್ರದ [[ನಾಂದೇಡ್]] ಮತ್ತು ಒಸಾಮಾಬಾದ್ ಜಿಲ್ಲೆಗಳೊಂದಿಗೂ ಹೊಂದಿಕೊಂಡಿದೆ. ದಕ್ಷಿಣದಲ್ಲಿ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯು ನೆಲೆಗೊಂಡಿದೆ. ಡೆಕ್ಕನ್ ಇತಿಹಾಸದಲ್ಲಿ ಹಿಂದಿನ ಸುಪ್ರಸಿಧ್ಧ ಸ್ಥಾನವನ್ನು ಬೀದರ ಹೊಂದಿತ್ತು. ಆದರೆ ಪ್ರಸ್ತುತದಲ್ಲಿ ಇದು ಶತಮಾನಗಳ ನಿರ್ಲಕ್ಷ್ಯದ ಮತ್ತು ನಾಶವಾದ ಚಿತ್ರಣವನ್ನು ಒದಗಿಸುತ್ತದೆ.
ಭೌಗೋಳಿಕವಾಗಿ ಬೀದರ ಜಿಲ್ಲೆಯು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ೧೭.೯° ಉತ್ತರ ಮತ್ತು ೭೭.೫೫° ಪೂರ್ವದಲ್ಲಿದೆ. ಇದು ದಖನ್ ಪ್ರಸ್ಥಭೂಮಿಯ ಒಂದು ಭಾಗ. ಹೆಚ್ಚು ಬೆಟ್ಟಗುಡ್ಡಗಳಿಲ್ಲದೆ ವಿಶಾಲ ಮಟ್ಟಸಪ್ರದೇಶಗಳಿಂದ ಕೂಡಿದೆ. ಸಮುದ್ರಮಟ್ಟದಿಂದ ೬೧೪ ಮೀಟರು ಎತ್ತರದಲ್ಲಿರುವ ಈ ಜಿಲ್ಲೆಯ ಹವೆ ಹಿತಕರವಾಗಿದೆ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ ೯೦೭.೫ ಮಿಮೀ. ಔರಾದ ಹಾಗೂ ಭಾಲ್ಕಿಗಳು ಕಪ್ಪು ಮಣ್ಣಿನ ನೆಲ ಹೊಂದಿವೆ. ಈ ಜಿಲ್ಲೆಯ ಯಾವುದೇ ಭಾಗದಲ್ಲೂ ಖನಿಜ ನಿಕ್ಷೇಪಗಳಿಲ್ಲ.
ಮಾಂಜರಾ ನದಿಯು ಈ ಜಿಲ್ಲೆಯ ಪ್ರಮುಖ ನದಿ. ಗೋದಾವರಿ ನದಿಯ ಉಪನದಿಯಾಗಿರುವ ಈ ನದಿ ೯೭ ಕಿಲೋಮೀಟರು ಉದ್ದವಿದ್ದು ಜಿಲ್ಲೆಯ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ಹರಿದು ಆಂಧ್ರದ ಗಡಿಯನ್ನು ಪ್ರವೇಶಿಸುತ್ತದೆ.
ಕಾರಂಜಾ ನದಿಯು ಮತ್ತೊಂದು ಪ್ರಮುಖ ನದಿ. ಭಾಲ್ಕಿಯಲ್ಲಿ ಇದು ಮಾಂಜರಾ ನದಿಯನ್ನು ಸೇರುತ್ತದೆ. [[ಬಸವಕಲ್ಯಾಣ]] ತಾಲೂಕಿನಲ್ಲಿ ಹುಟ್ಟುವ ಮುಲ್ಲಾಮಾರಿ ನದಿಯು ಗುಲ್ಬರ್ಗಾವನ್ನು ಪ್ರವೇಶಿಸುತ್ತದೆ. ಚುಳಕಿ, ಗಂಡೋರಿ, ನಗರವಾಲಾ, ಹುಡಗಿ ಹಾಗೂ [[ಹಳ್ಳಿಖೇಡ]] ನಾಲಾ ಇವುಗಳು ಸಣ್ಣ ಹೊಳೆಗಳು.
== ಚರಿತ್ರೆ ==
ಚಾರಿತ್ರಿಕವಾಗಿ, ಬೀದರ ಜಿಲ್ಲೆ ಪ್ರಾಮುಖ್ಯತೆಗೆ ಬ೦ದದ್ದು [[ಬಸವಣ್ಣ]]ನವರ ಕಾಲದಲ್ಲಿ ಮತ್ತು [[ಬಹಮನಿ ಸುಲ್ತಾನರ]] ಕಾಲದಲ್ಲಿ. ಈ ಜಿಲ್ಲೆಯ ಕೆಲಭಾಗಗಳಲ್ಲಿ ನವಶಿಲಾಯುಗದ ಕಾಲದ ಅವಶೇಷಗಳು ಸಿಕ್ಕಿವೆ. [[ರಾಷ್ಟ್ರಕೂಟರು]], ದೇವಗಿರಿಯ ಯಾದವರು, ಕಾಕತೀಯರು ಈ ಪ್ರದೇಶವನ್ನಾಳಿದ್ದಾರೆ. ಜಿಲ್ಲೆಯ [[ಬಸವಕಲ್ಯಾಣ]]ವು ಚಾಲುಕ್ಯರ ರಾಜಧಾನಿಯಾಗಿತ್ತು. ಕ್ರಿಸ್ತಶಕ ೧೪೨೪ರಲ್ಲಿ ಬೀದರ್ ಪಟ್ಟಣವು [[ಬಿಜಾಪುರ]]ದ ಬಹಮನಿ ಸುಲ್ತಾನರ ರಾಜಧಾನಿಯಾಗಿ ಬರೀದ್ ಶಾಹಿ ಕಾಲದವರೆಗೆ ಮುಂದುವರಿಯಿತು. ಕ್ರಿಸ್ತಶಕ ೧೬೧೯ರಲ್ಲಿ ಈ ಪ್ರದೇಶ ಅದಿಲ್ ಶಾಹಿಗಳ ವಶವಾಯಿತು. ೧೬೫೬ರಲ್ಲಿ ಔರಂಗಜೇಬನು ಇದನ್ನು ಮೊಘಲ್ ಸಾಮ್ರಾಜ್ಯದ ತೆಕ್ಕೆಗೆ ತೆಗೆದುಕೊಂಡ. ೧೭೨೪ರಲ್ಲಿ ಇದು ನಿಜಾಮರ ವಶಕ್ಕೆ ಬಂತು. ೧೯೫೬ರಲ್ಲಿ ರಾಜ್ಯ ಪುನರ್ವಿಂಗಡನೆಯಾದಾಗ ಈಗಿರುವ ತಾಲೂಕುಗಳು ಮಾತ್ರ ಕರ್ನಾಟಕದಲ್ಲಿ ವಿಲೀನಗೊಂಡವು.
== ಧರ್ಮ ==
ಬೀದರ ಜಿಲ್ಲೆಯಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ, ಜೈನ್ ಮತ್ತು ನಾನಕ ಎಂಬ ಐದು ಪ್ರಮುಖ ಧರ್ಮಗಳಿವೆ.
ಬೀದರಿನ ಪೂರ್ವದಿಕ್ಕಿನಲ್ಲಿರುವ ದುಲ್ಹನ್ ದರ್ವಾಜದ ಮೂಲಕ ಕೋಟೆಯಿಂದ ಹೊರಬಂದು ಕೆಳಗಿಳಿಯುತ್ತಿದ್ದಂತೆ ಅಗ್ರಹಾರ ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಎಡಬದಿ ದಿಬ್ಬದ ಮೇಲೆ ಒಂದು ಅಷ್ಟಕೋನಾಕೃತಿಯ ಮುಸ್ಲಿಂ ಕಟ್ಟಡವೊಂದು ಕಾಣುತ್ತದೆ. ಅದು ಚೌಖಂಡಿ. ಚೌಖಂಡಿ ಎಂದರೆ ನಾಲ್ಕು ಅಂತಸ್ತುಗಳ ಕಟ್ಟಡ. ಆದರೆ ವಾಸ್ತವವಾಗಿ ಇಲ್ಲಿರುವುದು ಎರಡು ಅಂತಸ್ತುಗಳ ಕಟ್ಟಡ. ಈ ಕಟ್ಟಡದಲ್ಲಿ ಬಹಮನಿ ಸುಲ್ತಾನ ಅಹಮದ್ ಶಹಾನ ಆಹ್ವಾನದ ಮೇರೆಗೆ ಇರಾನಿನಿಂದ ಬಂದ ಇಸ್ಲಾಮೀ ಸಂತ ಹಜರತ್ ಖಲೀಲುಲ್ಲಾ ಮತ್ತವರ ಕುಟುಂಬವರ್ಗದವರನ್ನು ಸಮಾಧಿ ಮಾಡಲಾಗಿದೆ.
ದಿಬ್ಬದಿಂದ ಇಳಿದುಬಂದು ಅದೇ ರಸ್ತೆಯಲ್ಲಿ ಅಂದರೆ ಅಷ್ಟೂರು ದಾರಿಯಲ್ಲಿ ಒಂದು ಕಿಲೋಮೀಟರು ಮುಂದೆ ಹೋದರೆ ನಾಲ್ಕೈದು ದರ್ಗಾಗಳ ಸಮೂಹ ಇದೆ. ಇಲ್ಲಿರುವ ಒಂದು ದರ್ಗಾದಲ್ಲಿ ವಜ್ರಗಳಿಂದ ಅಲಂಕರಿಸಲ್ಪಟ್ಟ ಚಿತ್ರಗಳು ಇರುವ ಗೋರಿಯನ್ನು ನೋಡಬಹುದಾಗಿದೆ.
ಬೀದರ ಪಟ್ಟಣಕ್ಕೆ ಉತ್ತರಭಾಗದಲ್ಲಿರುವ ಮಂಗಳಪೇಟೆಯು ಒಂದು ಕ್ರೈಸ್ತ ಕ್ಷೇತ್ರವಾಗಿದ್ದು ಪ್ರತಿವರ್ಷ ಮೇ ತಿಂಗಳಲ್ಲಿ ಇಲ್ಲಿ ದೊಡ್ಡ ಜಾತ್ರೆ ನೆರೆಯುತ್ತದೆ. ಅದೇರೀತಿ ಭಾಲ್ಕಿಯಲ್ಲಿ ಪ್ರತಿವರ್ಷ ಬಾಲಯೇಸುಜಾತ್ರೆ ನಡೆಯುವುದುಂಟು. ಬೀದರ ಜಿಲ್ಲೆಯ ಔರಾದ, ಸಂತಪುರ, ಹಲಬರ್ಗಾ, ಜಲಸಂಗ್ವಿ, ತಾಳಮರಗಿ, ಹುಲಸೂರ, ಕವಡಿಯಾಳ, ಹುಮನಾಬಾದ ಮುಂತಾದೆಡೆಗಳಲ್ಲೂ ಚರ್ಚುಗಳನ್ನು ಕಾಣಬಹುದು.
ನರಸಿಂಹ ಜರನಿ ಕ್ಷೇತ್ರದಲ್ಲಿ ಇರುವ ಗವಿಯಲ್ಲಿ ನಡುಮಟ್ಟದ ನೀರಿನಲ್ಲಿ ಮೂವತ್ತು ಮೀಟರ್ ನಡೆದು ಬಂದರೆ, ನರಸಿಂಹನ ದರ್ಶನ ಪಡೆಯಬಹುದು.
ಬೀದರದಿಂದ ಕೆಳಕ್ಕೆ ಕಣಿವೆಯಲ್ಲಿರುವ ಝರಿಯೊಂದು ಹರಿಯುತ್ತಿದ್ದು ನಾನಕ್ ಝಿರಾ ಎಂಬ ಹೆಸರಿನಲ್ಲಿ ಅದು ಸಿಕ್ಕರಿಗೆ ಪವಿತ್ರ ತೀರ್ಥವೆನಿಸಿದೆ. ಇದು ಸಿಖ್ಖರ ಧರ್ಮಗುರುಗಳಾದ ಗುರುನಾನಕರು ತಮ್ಮ ಆಗಮನದಿಂದ ಪವಿತ್ರಗೊಳಿಸಿದ ಪುಣ್ಯಸ್ಥಳ.
[[ಶ್ರೀ ಮೈಲಾರ್ ಮಲ್ಲಣ್ಣ]] ದೇವಸ್ಥಾನ : ಬೀದರ-ಉದ್ಗಿರ್ ರಸ್ತೆಯಲ್ಲಿ ಸುಮಾರು ೧೫ ಕಿ ಮಿ ಬೀದರ್ ನಿಂದ ಶ್ರೀ ಕ್ಷೇತ್ರ ಮೈಲಾರ್ ಅಥವಾ ಖಾನಪುರ್ ಎಂಬ ಚಿಕ್ಕ ಹಳ್ಳಿಯಲ್ಲಿ ಶ್ರೀ ಮೈಲಾರ್ ಮಲ್ಲಣ್ಣ ದೇವಸ್ಥಾನ ಇದೆ.
ಈ ದೇವಸ್ಥಾನ ಇಡಿ ಉತ್ತರ ಕರ್ನಾಟಕದಲ್ಲಿ ಪ್ರಸಿದ್ದ ದೇವಸ್ಥಾನ, ಪ್ರತಿ ವರ್ಷ ಲಕ್ಷ ಲಕ್ಷ ಭಕ್ತದಿಗಳೇ ಬಂದು ಮಲ್ಲಣ್ಣ (ಶಿವನ ಉಗ್ರ ರೂಪ) ದರ್ಶನ ಪಡೆಯುತ್ತಾರೆ.
ಬೀದರ ಜಿಲ್ಲೆಯ ಇನ್ನೊ೦ದು ಪ್ರಮುಖ ಪಟ್ಟಣ ಹುಮ್ನಾಬಾದ ಇಲ್ಲಿರುವ ಮಾಣಿಕಪ್ರಭುಗಳ ಮಠ ಮತ್ತು ೧೭೨೫ರಲ್ಲಿ ನಿರ್ಮಿಸಲಾಗಿರುವ ವೀರಭದ್ರ ದೇವಸ್ಥಾನ ಮತ್ತು ಜಾತ್ರೆಗಳು ಪ್ರಮುಖವಾದುವು. ಬೀದರ್ ಜಿಲ್ಲೆಯ ಬಸವ ಕಲ್ಯಾಣ ಶರಣರ ತಪೋಭೂಮಿಯೆಂದೇ ಪ್ರಸಿದ್ಧವಾಗಿದೆ. [[ಬಸವಕಲ್ಯಾಣ]]ದಲ್ಲಿ ಅರಿವಿನ ಮನೆ, ಅನುಭವ ಮಂಟಪ, ಅಕ್ಕನಾಗಮ್ಮನ ಗವಿ, ಪರುಷಕಟ್ಟೆ, ಮಹಾಮನೆ, ತ್ರಿಪುರಾಂತಕ ಕೆರೆ ಮೊದಲಾಗಿ ಹಲವಾರು ಶರಣರ ಸ್ಥಳಗಳನ್ನು ಮತ್ತು ಸುಸ್ಥಿತಿಯಲ್ಲಿರುವ ಬಸವಕಲ್ಯಾಣ ಕೋಟೆಯನ್ನು ನೋಡಬಹುದಾಗಿದೆ. ಭಾಲ್ಕಿಯಲ್ಲಿ ಹಿರೇಮಠ ಸಂಸ್ಥಾನದ ಮಠ ಇದೆ.
== ಕರಕುಶಲ ಕಲೆ ==
[[ಚಿತ್ರ:Bidri-work-flower-vase-8.jpg | thumbnail|ಬಿದರಿ ಕಲೆ]]
ಬಿದರಿಕಲೆ ಪ್ರಪಂಚದಾದ್ಯಂತ ಖ್ಯಾತವಾಗಿರುವ ಬೀದರ ಕುಸುರಿ ಕಲೆ. ಈ ಕಲೆಯು ಪರ್ಶಿಯಾ ದೇಶದಿಂದ ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿಗೆ ಬಂದು ತದನಂತರ ಹೊಸ ರೂಪವನ್ನು ಪಡೆದುಕೊಂಡಿದೆ. ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು ಮಿಶ್ರಮಾಡಿ ಹೂಜಿ ಮುಂತಾದ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು ಅದರಲ್ಲಿ ಬೆಳ್ಳಿಯ ತಂತಿಯನ್ನು ಕೂರಿಸಿ ಹೊಳಪು ಕೊಡುತ್ತಾರೆ. ಈ ಬಿದರಿ ಕಲೆಗೆ ವಿದೇಶಗಳಲ್ಲೂ ಬಲು ಬೇಡಿಕೆಯಿದೆ.
.
*
==ಪ್ರವಾಸೋದ್ಯಮ==
ಬೀದರ ಬಹಮನಿ ಕಾಲದ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ. ಬಹುಮನಿ ಕಾಲದ ಶ್ರೀಮಂತ ವಾಸ್ತುಶಿಲ್ಪದ ಸ್ಮರಣಾರ್ಥವಾಗಿ ಇಂದಿಗೂ ನಿಂತಿದೆ ಮಹಾನ್ ಮಹಮೂದ್ ಗವಾನ್ ಅರೇಬಿಕ್ ವಿಶ್ವವಿದ್ಯಾಲಯದ ರಚನೆ. ನಗರದ ಪಕ್ಕದಲ್ಲಿರುವ ಬೀದರ ಕೋಟೆ ಭಾರತದಲ್ಲಿನ ಅತಿ ದೊಡ್ಡ ಕೋಟೆಗಳಲ್ಲಿ ಒಂದಾಗಿದೆ.
<gallery>
File:Panaromic Entrance View.jpg|ಬೀದರ ಕೋಟೆಯ ಪ್ರವೇಶ ದ್ವಾರದ ಪೆನೆರೋಮಿಕ್ ದೃಶ್ಯ
File:BidarMadarsa.jpg|ಅರೇಬಿಕ್ ವಿಶ್ವವಿದ್ಯಾಲಯ ಮಹಮೂದ್ ಗೌನ್
</gallery>
===ಆಕರ್ಷಣೆಯ ಸ್ಥಳಗಳು===
ಬೀದರ ನಗರದ ಪ್ರಸಿದ್ಧ ಸ್ಥಳಗಳಲ್ಲಿ ಪಾಪನಾಶ ದೇವಾಲಯ, ಮೈಲಾರ ಮಲ್ಲಣ್ಣಾ ಗುಡಿ, ನರಸಿಂಹ ಝರಿ ಮತ್ತು ನಾನಕ್ ಝರಿ ಪ್ರಖ್ಯಾತವಾಗಿವೆ.
ಕ್ರಿಸ್ತಶಕ ೧೪೩೨ರಲ್ಲಿ ನಿರ್ಮಾಣ ಪೂರ್ಣಗೊಂಡ ಬೀದರದ ಐತಿಹಾಸಿಕ ಕೋಟೆ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ. ಕೋಟೆಯಲ್ಲಿ ರಂಗೀನ ಮಹಲ್, ಗಗನ್ ಮಹಲ್, ಒಂದೇ ಕಂಬದ ಮಸೀದಿ, ದಿವಾನ್-ಇ-ಆಮ್, ಬೃಹತ್ ಫಿರಂಗಿಗಳು, ವಸ್ತು ಸಂಗ್ರಹಾಲಯ ಮೊದಲಾದವುಗಳನ್ನು ನೋಡಬಹುದು. ಕ್ರಿಸ್ತಶಕ ೧೪೭೨ರಲ್ಲಿ ನಿರ್ಮಾಣವಾದ ವಿಶ್ವಪ್ರಸಿದ್ಧವಾಗಿದ್ದ ಪ್ರಸಿದ್ಧ ಮಹಮದ್ ಗವಾನ್ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರ (ಮದರಸಾ)ದ ಅವಶೇಷವಾಗಿ ಉಳಿದಿರುವ ಗೋಪುರವು ದೆಹಲಿಯಲ್ಲಿರುವ ಕುತಬ್ ಮಿನಾರ್ ನಂತಿದೆ. ಚೌಬಾರಾ, ಹಬ್ಸಿ ಕೋಟ ದಾರಾ, ಕಾರಂಜಾ ಜಲಾಶಯ,ಜಲಸಂಗಿ ದೇವಸ್ಥಾನ, ವಿವಿಧ ಗಿಡಮೂಲಿಕೆಗಳ ದೇವಾಲಯದಂತಿರುವ ದೇವ-ದೇವ ವನ ಇವು ಇತರ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ.
[[ಚಿತ್ರ:Panaromic Entrance View.jpg | thumb|ಬೀದರ ಕೋಟೆ ವಿಹಂಗಮ ನೋಟ]]
* ಹಝರತ್ ಶಮಶುದ್ದೀನ್ ಅಬ್ದುಲ್ ಫತಾಹ್ ಶೇಖ್ ಮೊಹಮ್ಮದ್ ಮುಲ್ತಾನಿ ಆರ್ಎ (ಅಲ್-ಮರೂಫ್ ಮುಲ್ತಾನಿ ಬಾಶಾ), ಬೀದರ್. ಶಮಶುದ್ದೀನ್ ಕ್ವಾದ್ರಿ ಪೀಠವು ಮುಲ್ತಾನಿ ಬಾದ್ಶಾ ಎಂದು ಪ್ರಸಿದ್ಧಿಯಾಗಿದೆ.
* ಸೈಯದ್ ಷಾ ಬರ್ಹುದ್ದೀನ್ ಕಲೀಲುಲ್ಲ ಕಿರ್ಮಾನಿ ಅವರ ದರ್ಗಾ ಬೀದರ್ ನಲ್ಲಿದೆ. ಆದರೆ ಶಿಕಾನ್ (ಆರ್ಎ), ಬೀದರ್ ನ ಚೌಖಂಡಿನಲ್ಲಿದೆ. ಜನಪ್ರಿಯ ಬರೀದ್ ಷಾಹಿ ಗೋರಿಗಳು ಮತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಮಾಡಿರುವ ಸೆರೆಮನೆಗಳು ಇವೆ.
* ಗುರು ನಾನಕ್ ಝಿರ ಗುರುದ್ವಾರ
* ಶ್ರೀ ಮೈಲರ್ ಮಲ್ಲಣ್ಣ ದೇವಸ್ಥಾನ: ಮೈಲರ್ ಅಥವಾ ಖಾನಾಪುರ ಬೀದರ-ಉದ್ಗೀರ್ ರಸ್ತೆಯಲ್ಲಿ ಬೀದರ್ ನಿಂದ 15 ಕಿ ಸುಮಾರು ನೆಲೆಗೊಂಡಿದೆ. ಬ್ರಹ್ಮ ದೇವರಿಂದ ವರ ಪಡೆದ ಇಬ್ಬರು ಸೋದರ ರಾಕ್ಷಸರಾದ ಮಲ್ಲಾಸುರ ಮತ್ತು ಮಂಕಾಸುರರು ಅಮಾಯಕ ಜನರನ್ನು ಹಿಂಸಿಸುತ್ತಾ ಕೊಲ್ಲುತ್ತಿದ್ದರು. ಭಕ್ತರ ಆರ್ತನಾದಕ್ಕೆ ಮನಕರಗಿ ಪರಮೇಶ್ವರನು ಮೈಲರ್ ಮಲ್ಲಣ್ಣನ ರೂಪದಲ್ಲಿ ಬಂದು ಮಂಕಾಸುರನನ್ನು ಕೊಂದು ಮಲ್ಲಾಸುರನನ್ನು ಕ್ಷಮಿಸಿದನೆಂಬ ನಂಬಿಕೆಯಿದೆ. ಮಲ್ಲಣ್ಣ ಅಥವಾ ಖಾಂಡೋಬ ಅಥವಾ ಮೈಲರ್ ಲಿಂಗ ಈಶ್ವರನ ಉಗ್ರ ರೂಪವೆಂದು ನಂಬಲಾಗಿದೆ. ಈ ದೇವಾಲಯವು ಉತ್ತರ ಕರ್ನಾಟಕದಲ್ಲಿ ಬಹು ಪ್ರಸಿದ್ಧವಾಗಿದೆ ಮತ್ತು ಪ್ರತಿವರ್ಷ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಸಾವಿರಾರು ಭಕ್ತಾದಿಗಳನ್ನು ಆಕರ್ಷಿಸುತ್ತದೆ
* ನರಸಿಂಹ ಝರ್ನ (ಭಗವಾನ್ ನರಸಿಂಹ ದೇವಸ್ಥಾನ), ಪಾಪನಾಶನ (ಶಿವನ ದೇವಾಲಯ)
* ಬೀದರ ನಲ್ಲಿ ಬೀದರ್ ಕೋಟೆ, ನಯೀ ಕಮಾನ್ ( ಕೆಳಗುರುಳಿತ್ತು - ಈಗ ನಿರ್ಮಿಸಲಾಗುತ್ತಿದೆ), ಶುಕ್ರವಾರ ಮಸೀದಿ
* ಮಹಮ್ಮದ್ ಗವಾನ್ ಆಫ್ ಮದರಾಸ (ವಿಶ್ವವಿದ್ಯಾಲಯ)
* ಚೌಬಾರ (ಗಡಿಯಾರ ಗೋಪುರ), ಸ್ಥಳೀಯ ಇಸ್ಲಾಮಿಕ್ ಸಂತರ ಅನೇಕ ದರ್ಗಾಗಳು (ಸಮಾಧಿಗಳು) ಬೀದರ ನಲ್ಲಿವೆ.
* ಬಸವೇಶ್ವರ ದೇವಾಲಯ
* ಬಾರಿದ್ ಶಾಹಿ ಉದ್ಯಾನವನ
* ಮೊಹಮ್ಮದ್ ಗವಾನ್ ಸಮಾಧಿ
* ಕಲ್ಯಾಣಿ ಷರೀಫ್, 12 ನೇ ಶತಮಾನದ ಗುಹೆ
* ಕಲ್ಯಾಣ್ ಷರೀಫ್, ಕಲ್ಯಾಣ್ ಕೋಟೆ
* ಹಳೆಯ ನಗರದಲ್ಲಿ ಬಿದ್ರಿ ಕಲೆಯ ವಸ್ತುಗಳು
* ಸೇಂಟ್ ಪಾಲ್ ಮೆಥೋಡಿಸ್ಟ್ ಚರ್ಚ್
* ಮೊಳ್ಕೆರೆಯ ಮೊಳಿಗೆ ಮಾರಯ್ಯನ ಗುಹೆ ದೇವಾಲಯ
* ಪಾಪನಾಶ ದೇವಾಲಯ. ರಾವಣನನ್ನು ಸೋಲಿಸಿದ ನಂತರ ಲಂಕೆಯಿಂದ ಅಯೋಧ್ಯೆಗೆ ಬರುವ ದಾರಿಯಲ್ಲಿ ಶ್ರೀ ರಾಮ, ಈ ಸ್ಥಳಕ್ಕೆ ಭೇಟಿಯಿತ್ತಿದ್ದರಿಂದ ಒಬ್ಬ ಶಿವ ಭಕ್ತನನ್ನು ಕೊಂದ ಪಾಪವು ಪರಿಹಾರವಾಯಿತೆಂಬ ಕಾರಣಕ್ಕಾಗಿ ಆಗಿರುವ ದೇವಸ್ಥಾನ.
* ಬಸವಕಲ್ಯಾಣ. ಇದೇ ಸ್ಥಳದವರಾದ ಬಸವೇಶ್ವರ ಬಗ್ಗೆ ಮಾಹಿತಿಯನ್ನು ಮತ್ತು ಅವರಿಗೆ ಸಂಬಂಧಿಸಿದಂತಿರುವ ಅನೇಕ ಪವಿತ್ರ ಸ್ಥಳಗಳನ್ನು ಹೊಂದಿದೆ.
* ಬೀದರ ಕೋಟೆ. ೧೫ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಬೀದರ್ ಕೋಟೆ ಭಾರತದ ಅತ್ಯಂತ ಮಜಬೂತಾದ ಮತ್ತು ಅತಿದೊಡ್ಡ ಕೋಟೆಗಳಲ್ಲಿ ಒಂದಾಗಿತ್ತು.
* ಗುರುದ್ವಾರ. ನಾನಕ್ ಝೀರಾ ಸಾಹಿಬ್ ರವರ ಗುರುದ್ವಾರ ಸಿಖ್ ರ ಐತಿಹಾಸಿಕ ಪವಿತ್ರ ಸ್ಥಳ. ಭಾರತದಾದ್ಯಂತ ಸಿಖ್ ಸಮುದಾಯದ ನಡುವೆ ಜನಪ್ರಿಯವಾದ ಐತಿಹಾಸಿಕ ಗುರುದ್ವಾರಗಳಲ್ಲಿ ಒಂದು.
* ಮಾಣಿಕ್ ಪ್ರಭು ದೇವಾಲಯ. ಬೀದರ ನಗರದಿಂದ 53 ಕಿಮೀ ದೂರದಲ್ಲಿ ನೆಲೆಸಿದೆ, ಮಾಣಿಕ್ ಪ್ರಭು ದೇವಾಲಯ ಒಂದು ಅನನ್ಯ ವಾಸ್ತುಶಿಲ್ಪದ ಸೌಂದರ್ಯ ಮತ್ತು ಪ್ರಮುಖ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕೇಂದ್ರವಾಗಿದೆ. ಮಾಣಿಕ್ ಪ್ರಭು ದೇವಸ್ಥಾನವನ್ನು ಒಂದು ಸಂಜೀವನಿ ಸಮಾಧಿಯ ಮೇಲೆ ನಿರ್ಮಿಸಲಾಗಿದೆ. ಸಂತ ಶ್ರೀ ಸದ್ಗುರು ಮಾಣಿಕ್ ಪ್ರಭು ಮಹಾರಾಜ್ ಹಾಗೂ ಅವರ ಆಧ್ಯಾತ್ಮಿಕ ನಿಲುವು ಮತ್ತು ಪವಿತ್ರ ಉಪಸ್ಥಿತಿಯನ್ನು ಅವರ 6 ನೇ ಉತ್ತರಾಧಿಕಾರಿ ಶ್ರೀ ಸದ್ಗುರು ಧನ್ಯನ್ ರಾಜ ಮಾಣಿಕ್ ಪ್ರಭು ಮಹಾರಾಜ್ ನಿರ್ವಹಿಸುತ್ತಿದ್ದಾರೆ. ದೇವಾಲಯವು ಹಿಂದೂ ಮತ್ತು ಮುಸ್ಲಿಂ ಭಕ್ತರಿಬ್ಬರನ್ನೂ ಆಕರ್ಷಿಸುತ್ತದೆ. ದೇವಾಲಯದ ಆಡಳಿತವು 140 ವರ್ಷಗಳಿಂದ ಶ್ರೀ ಮಾಣಿಕ್ ಪ್ರಭು ಸಂಸ್ಥಾನದ ವತಿಯಿಂದ ನಡೆಸಲ್ಪಡುತ್ತಿದೆ. ಇದೇ ಸಂಸ್ಥಾನವು ಅನೇಕ ಸಾಮಾಜಿಕ ಮತ್ತು ದತ್ತಿ ಸಂಸ್ಥೆಗಳನ್ನೂ ನಡೆಸುತ್ತದೆ.
* ಔರಾದನಲ್ಲಿರುವ 10 ನೇ ಶತಮಾನದಲ್ಲಿ ನಿರ್ಮಿಸಲಾದ ಅಮರೇಶ್ವರ ದೇವಸ್ಥಾನ. ದೇವಾಲಯದ ಪ್ರವೇಶದ್ವಾರದಲ್ಲಿ ಎರಡು ಗಜಲಕ್ಷಿಯ ವಿಗ್ರಹಗಳೂ ಮತ್ತು ಒಂದು ಚಂದ್ರಶಿಲೆಯ ವೇದಿಕೆಯೂ ಇದೆ. ಅಂದರೆ ನಾವು ನಮ್ಮ ಎರಡೂ ಮಂಡಿಗಳನ್ನೂರಿ ಅಮರೇಶ್ವರನಿಗೆ ನಮಸ್ಕರಿಸಲು ಕಲ್ಲಿನ ವೇದಿಕೆ ನಿರ್ಮಿಸಲ್ಪಟ್ಟಿದೆ. ಗಜಲಕ್ಷ್ಮಿ ಮತ್ತು ಚಂದ್ರಶಿಲೆಯ ಶೈಲಿ 10 ನೇ ಶತಮಾನದ ವಾಸ್ತುಶಿಲ್ಪದಲ್ಲಿ ಕಂಡುಬಂದಿರುತ್ತದೆ.
==ಜನಸಂಖ್ಯೆ==
2011 ರಲ್ಲಿ ನಡೆದ ಭಾರತದ ಜನಗಣತಿಯ ಹಂಗಾಮಿ ವರದಿಯ ಪ್ರಕಾರ ಬೀದರ ಜಿಲ್ಲೆಯು 211.944 ಜನಸಂಖ್ಯೆಯನ್ನು ಹೊಂದಿದೆ; ಅದರಲ್ಲಿ ಪುರುಷರು ಮತ್ತು ಸ್ತ್ರೀಯರು ಕ್ರಮವಾಗಿ 109.435 ಮತ್ತು 102.509.ಬೀದರ್ ನಗರದ ಸರಾಸರಿ ಸಾಕ್ಷರತೆ ಶೇಕಡಾ 87,65 ಆಗಿದೆ. ಇದರಲ್ಲಿ ಪುರುಷರು ಮತ್ತು ಮಹಿಳೆಯರ ಸಾಕ್ಷರತೆ ಅನುಕ್ರಮವಾಗಿ ಶೇಕಡಾ 92,88 ಮತ್ತು 82,08. ಬೀದರ ನಗರದಲ್ಲಿ ಮಕ್ಕಳ ಒಟ್ಟು (0-6) ಸಂಖ್ಯೆ 2011 ರಂದು ನಡೆದ ಭಾರತ ಜನಗಣತಿ ವರದಿಯ ಪ್ರಕಾರ 25.077 ಇದೆ. 11.974 ಹುಡುಗಿಯರು ಮತ್ತು 13.103 ಹುಡುಗರು ಇದ್ದರು. ಹೆಣ್ಣು ಮಕ್ಕಳ ಲಿಂಗ ಅನುಪಾತವು 1000 ಗಂಡು ಮಕ್ಕಳಿಗೆ ಪ್ರತಿಯಾಗಿ 914 ಆಗಿದೆ.
ಕನ್ನಡ ಅಧಿಕೃತ ಭಾಷೆಯಾಗಿದೆ ಮತ್ತು ಬಹುಮತ ಸಂಖ್ಯೆಯ ಜನರು ಕನ್ನಡ ಮಾತನಾಡುತ್ತಾರೆ. ಹಾಗೆಯೇ ಇತರ ಭಾಷೆಗಳಾದ ಮರಾಠಿ, ಉರ್ದು ಹಿಂದಿ ಮತ್ತು ದಕ್ಕನಿ ಭಾಷೆಗಳನ್ನು ಕೂಡ ಗಮನಾರ್ಹ ಸಂಖ್ಯೆಯ ಜನರು ಮಾತನಾಡುತ್ತಾರೆ.
==ಶೈಕ್ಷಣಿಕ ಸಂಸ್ಥೆಗಳು==
* ರಾಷ್ಟ್ರೀಯ ಶಾಲಾ ಬೀದರ್
* ರಾಷ್ಟ್ರೀಯ ಸಂಯೋಜಿತ ಪದವಿ ಪೂರ್ವ ಕಾಲೇಜ್, ಬೀದರ
* ಗುರು ನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜು
* ಷಾಹೀನ್ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜ್, ಬೀದರ
* ಜವಾಹರ್ ನವೋದಯ ವಿದ್ಯಾಲಯ, ನಾರಾಯಣ್ ಪುರ್, ಬೀದರ
* ಕೇಂದ್ರೀಯ ವಿದ್ಯಾಲಯ ಬೀದರ
* ಏರ್ ಫೋರ್ಸ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್, ಬೀದರ
* ಸರ್ಕಾರಿ ಪಾಲಿಟೆಕ್ನಿಕ್, ಔರದ್ ಜಿಲ್ಲೆ. ಬೀದರ
* ನಿಟ್ಟೂರ್ ಪಾಲಿಟೆಕ್ನಿಕ್ ಕಾಲೇಜ್
* ಬೀದರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೀದರ
* ಬಿ ವಿ ಭೂಮರೆಡ್ಡಿ ಕಾಲೇಜ್
* ಮೆಥೋಡಿಸ್ಟ್ ಆರ್ಟ್ಸ್ ಪದವಿ ಕಾಲೇಜ್
* ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ಬೀದರ
* ಕರ್ನಾಟಕದ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜ್
* ನಾರ್ಮ ಫೆಡ್ರಿಚ್ ಹೈ ಸ್ಕೂಲ್
* ಎಸ್ಬಿ ಪಾಟೀಲ್ ದಂತ ಕಾಲೇಜು
* ಲಿಂಗರಾಜ್ ಅಪ್ಪಾ ಎಂಜಿನಿಯರಿಂಗ್ ಕಾಲೇಜು
* ಗುರು ನಾನಕ್ ಪಬ್ಲಿಕ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್
* ಗುರಯ್ಯ ಬಾಚಾ ಹೈ ಸ್ಕೂಲ್
* ಸರ್ಕಾರಿ ವೈದ್ಯಕೀಯ ಕಾಲೇಜು, ಬೀದರ
* ಗುರು ನಾನಕ್ ಪ್ರಥಮ ದರ್ಜೆ ವಿಜ್ಞಾನ ಕಾಲೇಜ್
* ಷಾಹೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಅಲ್ ಅಮೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಪರಿಮಳ ಹೈಸ್ಕೂಲ್ ಬೀದರ
* ಭೀಮಣ್ನ ಖಂಡ್ರೆ ಇನ್ ಸ್ಟ್ ಟ್ ಆಫ಼್ ಟೆಕ್ನೊಲೊಜಿ ಭಾಲ್ಕಿ ಜಿಲ್ಲೆ:ಬೀದರ್
* ಸೈನ್ಟ್ ಜೊಸೆಫ಼್ ಪದವಿ ಪೂವ ಕಾಲೇಜ್ ಬೀದರ್
==ಬಾಹ್ಯ ಕೊಂಡಿಗಳು==
* [http://www.hostkingdom.net/india.html#Bidar ಬೀದರ ನ ಸುಲ್ತಾನರ ಪಟ್ಟಿ] {{Webarchive|url=https://web.archive.org/web/20070629153707/http://www.hostkingdom.net/india.html#Bidar |date=2007-06-29 }}
* [http://bidar.nic.in/ ಜಿಲ್ಲೆಯ ಅಧಿಕೃತ ವೆಬ್ಸೈಟ್] {{Webarchive|url=https://web.archive.org/web/20110623234154/http://www.bidar.nic.in/ |date=2011-06-23 }}
* [http://www.bidarcity.gov.in/official ಬೀದರ ಸಿಟಿ ಮುನ್ಸಿಪಲ್ ಕೌನ್ಸಿಲ್ ವೆಬ್ಸೈಟ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* [http://www.bidartourism.com/ ಬೀದರ ಪ್ರವಾಸೋದ್ಯಮ ವೆಬ್ಸೈಟ್] {{Webarchive|url=https://web.archive.org/web/20210119155034/https://bidartourism.com/ |date=2021-01-19 }}
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&ll=17.923801,77.527084&spn=0.009269,0.013754&t=h&z=16 Google Maps ನಲ್ಲಿ ಬೀದರ ಕೋಟೆ]
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&t=h&ll=17.921117,77.528265&spn=0.004635,0.006877&z=17 Google Maps ನಲ್ಲಿ ಬೀದರ]
ಬೀದರ
{{ಕರ್ನಾಟಕದ_ಜಿಲ್ಲೆಗಳು}}
[[ವರ್ಗ:ಹಿಂದಿನ ಭಾರತದ ರಾಜಧಾನಿ ನಗರಗಳು]]
[[ವರ್ಗ:ಕರ್ನಾಟಕದಲ್ಲಿನ ಪ್ರವಾಸೋದ್ಯಮ]]
trus43anqqtuwpx8q23tsry8qheqkdu
1108911
1108904
2022-07-25T04:37:17Z
Pavanaja
5
Reverted edits by [[Special:Contributions/ಮಚ್ಚೇಂದ್ರ ಅಣಕಲ್|ಮಚ್ಚೇಂದ್ರ ಅಣಕಲ್]] ([[User talk:ಮಚ್ಚೇಂದ್ರ ಅಣಕಲ್|talk]]) to last revision by [[User:Pavanaja|Pavanaja]]
wikitext
text/x-wiki
{{mergeto| [[ಬೀದರ ಜಿಲ್ಲೆ]]}}
{{Infobox settlement
| name = ಬೀದರ
| other_name =
| nickname =
| settlement_type = city
| image_skyline = Entrance to the Bidar Fort.JPG
| image_alt =
| image_caption = Entrance to the [[Bidar Fort]]
| pushpin_map = India Karnataka
| pushpin_label_position =
| pushpin_map_alt =
| pushpin_map_caption =
| latd = 17.915
| latm =
| lats =
| latNS = N
| longd = 77.519
| longm =
| longs =
| longEW = E
| coordinates_display = inline,title
| subdivision_type = Country
| subdivision_name = India
| subdivision_type1 = [[States and territories of India|State]]
| subdivision_name1 = Karnataka
| subdivision_type2 = [[List of regions of India|Region]]
| subdivision_name2 = [[Bayaluseeme]]
| subdivision_type3 = District
| subdivision_name3 = [[Bidar district|Bidar]]
| established_title = <!-- Established -->
| established_date =
| founder =
| named_for =
| government_type =
| governing_body =
| leader_title = [[Deputy Commissioner]]
| leader_name = Dr. PC Jaffer IAS
| unit_pref = Metric
| area_footnotes =
| area_rank =
| area_total_km2 = 43
| elevation_footnotes =
| elevation_m = 614
| population_total = 170204
| population_as_of =
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[Kannada]]
| timezone1 = IST
| utc_offset1 = +5:30
| postal_code_type = [[Postal Index Number|PIN]]
| postal_code = 585 401
| area_code_type = Telephone code
| area_code = 91 8482
| registration_plate = KA38
| website = {{URL|www.bidarcity.gov.in}}
| footnotes =
}}
'''ಬೀದರ''' ಭಾರತದ ಕರ್ನಾಟಕ ರಾಜ್ಯದ ಒಂದು ನಗರ. ಬೀದರ ಕರ್ನಾಟಕದ ಈಶ್ಯಾನ್ಯಕ್ಕೆ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಇದೆ. ಜಿಲ್ಲಾ ಕೇಂದ್ರವಾದ ಬೀದರ ತನ್ನ ಭೌಗೋಳಿಕ ಗಡಿಯನ್ನು ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳೊಂದಿಗೆ ಹಂಚಿಕೊಂಡಿದೆ ಮತ್ತು '''ಬೀದರ ಕರ್ನಾಟಕ ರಾಜ್ಯದ ಮುಕುಟ''' ಎಂದು ಕೂಡ ಕರೆಯಲ್ಪಡುತ್ತದೆ.
ಬೀದರ ನಗರ ತನ್ನ ’ಬಿದ್ರಿ’ ಕರಕುಶಲ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಮಂಜೀರಾ ನದಿ ಬೀದರ್ ಜಿಲ್ಲೆಗೆ ಕುಡಿಯುವ ನೀರನ್ನು ಪೂರೈಸುವ ಪ್ರಮುಖ ನದಿಗಳಲ್ಲಿ ಒಂದಾಗಿದೆ.
ಇತ್ತೀಚೆಗೆ ಬೀದರ ಭಾರತದ 22 ನೇ ಸ್ವಚ್ಛನಗರ ಮತ್ತು ಕರ್ನಾಟಕ ರಾಜ್ಯದ ೫ನೇ ಸ್ವಚ್ಛ ನಗರವೆಂಬ ಸ್ಥಾನ ಪಡೆದುಕೊಂಡು ಹೆಗ್ಗಳಿಕೆಗೆ ಪಾತ್ರವಾಗಿದೆ.
'''ಬೀದರ''' - [[ಕರ್ನಾಟಕ]] ರಾಜ್ಯದ ಉತ್ತರ ತುದಿಯಲ್ಲಿರುವ ಜಿಲ್ಲೆ. ಬೀದರ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. [[ಭಾಲ್ಕಿ]], [[ಹುಮನಾಬಾದ್]], ಬೀದರ್, [[ಬಸವಕಲ್ಯಾಣ]] ಮತ್ತು [[ಔರಾದ]] ತಾಲೂಕುಗಳ ೬೨೨ ಹಳ್ಳಿಗಳು ಈ ಜಿಲ್ಲೆಯಲ್ಲಿವೆ. ಬೀದರ್ ಜಿಲ್ಲೆಯು ಸಾಂಸ್ಕೃತಿಕವಾಗಿ ಕರ್ನಾಟಕದ ಅತ್ಯಂತ ಪ್ರಮುಖ ಜಿಲ್ಲೆಗಳಲ್ಲೊಂದು. ಹಿಂದೆ ಬೀದರ್ ಜಿಲ್ಲೆಯು [[ಬಿಜಾಪುರ]]ದ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿತ್ತು. ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಬೀದರ್, [[ಬಿಜಾಪುರ]], ಗೋಲ್ಕೊಂಡ, [[ಗುಲ್ಬರ್ಗಾ]] ಮತ್ತು ಬಿರಾರ್ ಸಂಸ್ಥಾನಗಳೂ ಸೇರಿದ್ದವು ಎಂಬುದನ್ನು ಗಮನಿಸಬಹುದು. ಬೀದರ ಜಿಲ್ಲೆಯು [[ಬಸವಕಲ್ಯಾಣ]]ದಿಂದ ಉಗಮಿಸಿದ ಶರಣರ ಸಾಂಸ್ಕೃತಿಕ ಕ್ರಾಂತಿಯನ್ನೂ ಕಂಡಿದೆ. [[ಬಸವಕಲ್ಯಾಣ]]ದಲ್ಲಿ ಜನಿಸಿದ ಶೈವ ಸಂಸ್ಕೃತಿಯು ವಿಶ್ವಾದ್ಯಂತ ಪಸರಿಸಿ, ನಮ್ಮ ರಾಜ್ಯಕ್ಕೆ ಈಗಿರುವ ವಿಶೇಷ ಮಹತ್ವವನ್ನು ತಂದಿದೆ. ಬೀದರ್ ನಗರದಲ್ಲಿರುವ ವಾಯುಪಡೆ ತರಬೇತಿ ಕೇಂದ್ರವು ಆಗಸದಲ್ಲಿ ತ್ರಿವರ್ಣ ಚಿಮ್ಮುತ್ತಾ ವಿವಿಧ ಕಸರತ್ತು ಪ್ರದರ್ಶಿಸುವ ಸೂರ್ಯಕಿರಣ ವೈಮಾನಿಕ ತಂಡದಿಂದ ಪ್ರಸಿದ್ಧವಾಗಿದೆ. ಪ್ರಸ್ತುತ ಇಲ್ಲಿ ಬ್ರಿಟನ್ನಿನ ಹಾಕ್ ವಿಮಾನಗಳ ಪ್ರಾಯೋಗಿಕ ತರಬೇತಿ ನಡೆದಿದೆ. ಜಿಲ್ಲೆಯ [[ಭಾಲ್ಕಿ]] ಪಟ್ಟಣವು ದಲಿತೋದ್ದಾರ ಹಾಗೂ ಕನ್ನಡಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಶತಾಯುಷಿ ಡಾ.ಚೆನ್ನಬಸವ ಪಟ್ಟದ್ದೇವರಿಂದಾಗಿ ಪ್ರಖ್ಯಾತವಾಗಿದೆ.
==ಭೌಗೋಲಿಕ ವಿವರಗಳು==
ಬೀದರ ನಗರ ಸುಮಾರು 615 ಮೀಟರ್ (2017 ಅಡಿ) ಒಂದು ಸರಾಸರಿ ಉನ್ನತಿಯನ್ನು ಹೊಂದಿದೆ.ಬೀದರ ನಗರದ ಹಳೆಯ ಹೆಸರು ’ಮೊಹಮ್ಮದಾಬಾದ್’. ಬೀದರ ಜಿಲ್ಲೆಯಾದ್ಯಂತ ಸರಾಸರಿ ವರ್ಷ ಪೂರ್ತಿ ಇರುವ ತನ್ನ ಬಿಗಿಯಾದ ಹಾಗೂ ಬಲವಾದ ಹವಾಮಾನದಿಂದ ಪ್ರಾಯೋಗಿಕವಾಗಿಯೂ, ಆಕರ್ಷಕವಾಗಿಯೂ ಮನೋಹರ ನಗರವೆಂದು ಪ್ರಸಿದ್ಧಿಯಾಗಿದೆ. ಏಪ್ರಿಲ್ ಮತ್ತು ಮೇ ಬೇಸಿಗೆ ತಿಂಗಳುಗಳಾದರೂ ಕೂಡ ಈ ಬಿಸಿ ಹವಾಮಾನದ ಅವಧಿಯಲ್ಲಿ, ಶಾಖ ಹೆಚ್ಚಾದಾಗ ಹಠಾತ್ತಾಗಿ ಸುರಿಯುವ ಅಬ್ಬರದ ವರ್ಷಧಾರೆಯಿಂದ ಬಿಸಿಯ ತಾಪ ಕಡಿಮೆಯಾಗಿ ಬಿಡುತ್ತದೆ. ಜೂನ್ ತಿಂಗಳ ಆರಭದಲ್ಲೇ ನೈಋತ್ಯ ಮುಂಗಾರು ತನ್ನ ಪೂರ್ಣ ಮನೋಹರತೆಯೊಂದಿಗೂ ಮತ್ತು ತಂಪಾದ ಹವೆಯೊಂದಿಗೂ ಹವಾಮಾನವನ್ನು ಜೊತೆ ಹೊಂದಿಸಿಕೊಂಡು ಜಿಲ್ಲೆಗೆ ತನ್ನ ಎಂದಿನ ಬಿಗಿಯಾದ ಆಹ್ಲಾದಕರವಾದ ಹವಾಮಾನದ ವೈಭವವನ್ನು ಮರಳಿ ಹೊಂದಿಸಿಬಿಡುತ್ತದೆ. ಇಲ್ಲಿ ಶೀತ ಹವಾಮಾನ ಎಂದಿಗೂ ಅತಿ ತಂಪಾಗಿ ಇರುವುದಿಲ್ಲ ಮತ್ತು ಮಳೆಯೂ ಎಂದಿಗೂ ಅತಿಯಾಗಿರುವುದಿಲ್ಲ. ಆದರೆ ಅದರಲ್ಲಿರುವ ವಿಪರೀತ ಬದಲಾವಣೆಗಳ ಲಕ್ಷಣವೇ ಜಲಕ್ಷಾಮಕ್ಕೂ ಮತ್ತು ದೇಹಾಲಸ್ಯಕ್ಕೂ ಕಾರಣವಾಗಿದೆ. ಬೀದರ್ ಜಿಲ್ಲೆಯ ಒಂದು ಮುಖ್ಯವಾದ ಮೋಡಿಯ ಅಂಶವೆಂದರೆ, ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲಿಯೂ ಬೆಚ್ಚಿ ಬೀಳಿಸುವಂತಹ ಇತಿಹಾಸದ ಸ್ಮಾರಕಗಳು, ದಂತಕಥೆಗಳು, ಸುಂದರವಾದ ರಾಜಕುಮಾರಿಯರ ಪ್ರೇಮ ಕಥೆಯಗಳು, ಮರೆತು ಹೋದ ದೀರ್ಘ ಕದನಗಳ ವಿವರಗಳು, ಹಗೆತನದ ಕಥೆಗಳು ಮತ್ತು ಮಿಲಿಟರಿ ಸಾಹಸಿಗಳು ತುಂಬಿರುವುದು. ಮಧ್ಯಯುಗದ ಹಿಂದೂ ಧರ್ಮದ ಅಡೆಪಾಯವನ್ನು ಮತ್ತು ಅಸ್ತಿತ್ವವನ್ನು ನಡುಗಿಸಿದ ಸಾಮಾಜಿಕ ಸುಧಾರಣಾ ಚಳುವಳಿಗಳಿಗಳು ಕೂಡ ಬೀದರ್ ಜಿಲ್ಲೆಯ ಮುಖ್ಯ ಆಕರ್ಷಣೆಗಳಲ್ಲೊಂದು.
ಬೀದರ ಜಿಲ್ಲೆಯ ಇಂದಿನ ಒಳಹರವಿನ ಒಟ್ಟು ಭೂಮಿಯು 5448 ಚದರ ಕಿಲೋಮೀಟರ್ ನಷ್ಟು ವಿಸ್ತಾರದಲ್ಲಿ 17 O 35 !! ಮತ್ತು 18 o 25 !! ಉತ್ತರ ಅಕ್ಷಾಂಶದಲ್ಲಿ ಮತ್ತು 760 42 !! ನಿಮಿಷಗಳು ಮತ್ತು 770 39! ಪೂರ್ವ ರೇಖಾಂಶದಲ್ಲಿ ಆಂಧ್ರಪ್ರದೇಶದ ನಿಜಾಮಾಬಾದ್ ಮತ್ತು ಮೇಡಕ್ ಜಿಲ್ಲೆಗಳೊಂದಿಗೂ ಪಶ್ಚಿಮಕ್ಕೆ ಮಹಾರಾಷ್ಟ್ರದ [[ನಾಂದೇಡ್]] ಮತ್ತು ಒಸಾಮಾಬಾದ್ ಜಿಲ್ಲೆಗಳೊಂದಿಗೂ ಹೊಂದಿಕೊಂಡಿದೆ. ದಕ್ಷಿಣದಲ್ಲಿ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯು ನೆಲೆಗೊಂಡಿದೆ. ಡೆಕ್ಕನ್ ಇತಿಹಾಸದಲ್ಲಿ ಹಿಂದಿನ ಸುಪ್ರಸಿಧ್ಧ ಸ್ಥಾನವನ್ನು ಬೀದರ ಹೊಂದಿತ್ತು. ಆದರೆ ಪ್ರಸ್ತುತದಲ್ಲಿ ಇದು ಶತಮಾನಗಳ ನಿರ್ಲಕ್ಷ್ಯದ ಮತ್ತು ನಾಶವಾದ ಚಿತ್ರಣವನ್ನು ಒದಗಿಸುತ್ತದೆ.
ಭೌಗೋಳಿಕವಾಗಿ ಬೀದರ ಜಿಲ್ಲೆಯು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ೧೭.೯° ಉತ್ತರ ಮತ್ತು ೭೭.೫೫° ಪೂರ್ವದಲ್ಲಿದೆ. ಇದು ದಖನ್ ಪ್ರಸ್ಥಭೂಮಿಯ ಒಂದು ಭಾಗ. ಹೆಚ್ಚು ಬೆಟ್ಟಗುಡ್ಡಗಳಿಲ್ಲದೆ ವಿಶಾಲ ಮಟ್ಟಸಪ್ರದೇಶಗಳಿಂದ ಕೂಡಿದೆ. ಸಮುದ್ರಮಟ್ಟದಿಂದ ೬೧೪ ಮೀಟರು ಎತ್ತರದಲ್ಲಿರುವ ಈ ಜಿಲ್ಲೆಯ ಹವೆ ಹಿತಕರವಾಗಿದೆ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ ೯೦೭.೫ ಮಿಮೀ. ಔರಾದ ಹಾಗೂ ಭಾಲ್ಕಿಗಳು ಕಪ್ಪು ಮಣ್ಣಿನ ನೆಲ ಹೊಂದಿವೆ. ಈ ಜಿಲ್ಲೆಯ ಯಾವುದೇ ಭಾಗದಲ್ಲೂ ಖನಿಜ ನಿಕ್ಷೇಪಗಳಿಲ್ಲ.
ಮಾಂಜರಾ ನದಿಯು ಈ ಜಿಲ್ಲೆಯ ಪ್ರಮುಖ ನದಿ. ಗೋದಾವರಿ ನದಿಯ ಉಪನದಿಯಾಗಿರುವ ಈ ನದಿ ೯೭ ಕಿಲೋಮೀಟರು ಉದ್ದವಿದ್ದು ಜಿಲ್ಲೆಯ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ಹರಿದು ಆಂಧ್ರದ ಗಡಿಯನ್ನು ಪ್ರವೇಶಿಸುತ್ತದೆ.
ಕಾರಂಜಾ ನದಿಯು ಮತ್ತೊಂದು ಪ್ರಮುಖ ನದಿ. ಭಾಲ್ಕಿಯಲ್ಲಿ ಇದು ಮಾಂಜರಾ ನದಿಯನ್ನು ಸೇರುತ್ತದೆ. [[ಬಸವಕಲ್ಯಾಣ]] ತಾಲೂಕಿನಲ್ಲಿ ಹುಟ್ಟುವ ಮುಲ್ಲಾಮಾರಿ ನದಿಯು ಗುಲ್ಬರ್ಗಾವನ್ನು ಪ್ರವೇಶಿಸುತ್ತದೆ. ಚುಳಕಿ, ಗಂಡೋರಿ, ನಗರವಾಲಾ, ಹುಡಗಿ ಹಾಗೂ [[ಹಳ್ಳಿಖೇಡ]] ನಾಲಾ ಇವುಗಳು ಸಣ್ಣ ಹೊಳೆಗಳು.
== ಚರಿತ್ರೆ ==
ಚಾರಿತ್ರಿಕವಾಗಿ, ಬೀದರ ಜಿಲ್ಲೆ ಪ್ರಾಮುಖ್ಯತೆಗೆ ಬ೦ದದ್ದು [[ಬಸವಣ್ಣ]]ನವರ ಕಾಲದಲ್ಲಿ ಮತ್ತು [[ಬಹಮನಿ ಸುಲ್ತಾನರ]] ಕಾಲದಲ್ಲಿ. ಈ ಜಿಲ್ಲೆಯ ಕೆಲಭಾಗಗಳಲ್ಲಿ ನವಶಿಲಾಯುಗದ ಕಾಲದ ಅವಶೇಷಗಳು ಸಿಕ್ಕಿವೆ. [[ರಾಷ್ಟ್ರಕೂಟರು]], ದೇವಗಿರಿಯ ಯಾದವರು, ಕಾಕತೀಯರು ಈ ಪ್ರದೇಶವನ್ನಾಳಿದ್ದಾರೆ. ಜಿಲ್ಲೆಯ [[ಬಸವಕಲ್ಯಾಣ]]ವು ಚಾಲುಕ್ಯರ ರಾಜಧಾನಿಯಾಗಿತ್ತು. ಕ್ರಿಸ್ತಶಕ ೧೪೨೪ರಲ್ಲಿ ಬೀದರ್ ಪಟ್ಟಣವು [[ಬಿಜಾಪುರ]]ದ ಬಹಮನಿ ಸುಲ್ತಾನರ ರಾಜಧಾನಿಯಾಗಿ ಬರೀದ್ ಶಾಹಿ ಕಾಲದವರೆಗೆ ಮುಂದುವರಿಯಿತು. ಕ್ರಿಸ್ತಶಕ ೧೬೧೯ರಲ್ಲಿ ಈ ಪ್ರದೇಶ ಅದಿಲ್ ಶಾಹಿಗಳ ವಶವಾಯಿತು. ೧೬೫೬ರಲ್ಲಿ ಔರಂಗಜೇಬನು ಇದನ್ನು ಮೊಘಲ್ ಸಾಮ್ರಾಜ್ಯದ ತೆಕ್ಕೆಗೆ ತೆಗೆದುಕೊಂಡ. ೧೭೨೪ರಲ್ಲಿ ಇದು ನಿಜಾಮರ ವಶಕ್ಕೆ ಬಂತು. ೧೯೫೬ರಲ್ಲಿ ರಾಜ್ಯ ಪುನರ್ವಿಂಗಡನೆಯಾದಾಗ ಈಗಿರುವ ತಾಲೂಕುಗಳು ಮಾತ್ರ ಕರ್ನಾಟಕದಲ್ಲಿ ವಿಲೀನಗೊಂಡವು.
== ಧರ್ಮ ==
ಬೀದರ ಜಿಲ್ಲೆಯಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ, ಜೈನ್ ಮತ್ತು ನಾನಕ ಎಂಬ ಐದು ಪ್ರಮುಖ ಧರ್ಮಗಳಿವೆ.
ಬೀದರಿನ ಪೂರ್ವದಿಕ್ಕಿನಲ್ಲಿರುವ ದುಲ್ಹನ್ ದರ್ವಾಜದ ಮೂಲಕ ಕೋಟೆಯಿಂದ ಹೊರಬಂದು ಕೆಳಗಿಳಿಯುತ್ತಿದ್ದಂತೆ ಅಗ್ರಹಾರ ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಎಡಬದಿ ದಿಬ್ಬದ ಮೇಲೆ ಒಂದು ಅಷ್ಟಕೋನಾಕೃತಿಯ ಮುಸ್ಲಿಂ ಕಟ್ಟಡವೊಂದು ಕಾಣುತ್ತದೆ. ಅದು ಚೌಖಂಡಿ. ಚೌಖಂಡಿ ಎಂದರೆ ನಾಲ್ಕು ಅಂತಸ್ತುಗಳ ಕಟ್ಟಡ. ಆದರೆ ವಾಸ್ತವವಾಗಿ ಇಲ್ಲಿರುವುದು ಎರಡು ಅಂತಸ್ತುಗಳ ಕಟ್ಟಡ. ಈ ಕಟ್ಟಡದಲ್ಲಿ ಬಹಮನಿ ಸುಲ್ತಾನ ಅಹಮದ್ ಶಹಾನ ಆಹ್ವಾನದ ಮೇರೆಗೆ ಇರಾನಿನಿಂದ ಬಂದ ಇಸ್ಲಾಮೀ ಸಂತ ಹಜರತ್ ಖಲೀಲುಲ್ಲಾ ಮತ್ತವರ ಕುಟುಂಬವರ್ಗದವರನ್ನು ಸಮಾಧಿ ಮಾಡಲಾಗಿದೆ.
ದಿಬ್ಬದಿಂದ ಇಳಿದುಬಂದು ಅದೇ ರಸ್ತೆಯಲ್ಲಿ ಅಂದರೆ ಅಷ್ಟೂರು ದಾರಿಯಲ್ಲಿ ಒಂದು ಕಿಲೋಮೀಟರು ಮುಂದೆ ಹೋದರೆ ನಾಲ್ಕೈದು ದರ್ಗಾಗಳ ಸಮೂಹ ಇದೆ. ಇಲ್ಲಿರುವ ಒಂದು ದರ್ಗಾದಲ್ಲಿ ವಜ್ರಗಳಿಂದ ಅಲಂಕರಿಸಲ್ಪಟ್ಟ ಚಿತ್ರಗಳು ಇರುವ ಗೋರಿಯನ್ನು ನೋಡಬಹುದಾಗಿದೆ.
ಬೀದರ ಪಟ್ಟಣಕ್ಕೆ ಉತ್ತರಭಾಗದಲ್ಲಿರುವ ಮಂಗಳಪೇಟೆಯು ಒಂದು ಕ್ರೈಸ್ತ ಕ್ಷೇತ್ರವಾಗಿದ್ದು ಪ್ರತಿವರ್ಷ ಮೇ ತಿಂಗಳಲ್ಲಿ ಇಲ್ಲಿ ದೊಡ್ಡ ಜಾತ್ರೆ ನೆರೆಯುತ್ತದೆ. ಅದೇರೀತಿ ಭಾಲ್ಕಿಯಲ್ಲಿ ಪ್ರತಿವರ್ಷ ಬಾಲಯೇಸುಜಾತ್ರೆ ನಡೆಯುವುದುಂಟು. ಬೀದರ ಜಿಲ್ಲೆಯ ಔರಾದ, ಸಂತಪುರ, ಹಲಬರ್ಗಾ, ಜಲಸಂಗ್ವಿ, ತಾಳಮರಗಿ, ಹುಲಸೂರ, ಕವಡಿಯಾಳ, ಹುಮನಾಬಾದ ಮುಂತಾದೆಡೆಗಳಲ್ಲೂ ಚರ್ಚುಗಳನ್ನು ಕಾಣಬಹುದು.
ನರಸಿಂಹ ಜರನಿ ಕ್ಷೇತ್ರದಲ್ಲಿ ಇರುವ ಗವಿಯಲ್ಲಿ ನಡುಮಟ್ಟದ ನೀರಿನಲ್ಲಿ ಮೂವತ್ತು ಮೀಟರ್ ನಡೆದು ಬಂದರೆ, ನರಸಿಂಹನ ದರ್ಶನ ಪಡೆಯಬಹುದು.
ಬೀದರದಿಂದ ಕೆಳಕ್ಕೆ ಕಣಿವೆಯಲ್ಲಿರುವ ಝರಿಯೊಂದು ಹರಿಯುತ್ತಿದ್ದು ನಾನಕ್ ಝಿರಾ ಎಂಬ ಹೆಸರಿನಲ್ಲಿ ಅದು ಸಿಕ್ಕರಿಗೆ ಪವಿತ್ರ ತೀರ್ಥವೆನಿಸಿದೆ. ಇದು ಸಿಖ್ಖರ ಧರ್ಮಗುರುಗಳಾದ ಗುರುನಾನಕರು ತಮ್ಮ ಆಗಮನದಿಂದ ಪವಿತ್ರಗೊಳಿಸಿದ ಪುಣ್ಯಸ್ಥಳ.
[[ಶ್ರೀ ಮೈಲಾರ್ ಮಲ್ಲಣ್ಣ]] ದೇವಸ್ಥಾನ : ಬೀದರ-ಉದ್ಗಿರ್ ರಸ್ತೆಯಲ್ಲಿ ಸುಮಾರು ೧೫ ಕಿ ಮಿ ಬೀದರ್ ನಿಂದ ಶ್ರೀ ಕ್ಷೇತ್ರ ಮೈಲಾರ್ ಅಥವಾ ಖಾನಪುರ್ ಎಂಬ ಚಿಕ್ಕ ಹಳ್ಳಿಯಲ್ಲಿ ಶ್ರೀ ಮೈಲಾರ್ ಮಲ್ಲಣ್ಣ ದೇವಸ್ಥಾನ ಇದೆ.
ಈ ದೇವಸ್ಥಾನ ಇಡಿ ಉತ್ತರ ಕರ್ನಾಟಕದಲ್ಲಿ ಪ್ರಸಿದ್ದ ದೇವಸ್ಥಾನ, ಪ್ರತಿ ವರ್ಷ ಲಕ್ಷ ಲಕ್ಷ ಭಕ್ತದಿಗಳೇ ಬಂದು ಮಲ್ಲಣ್ಣ (ಶಿವನ ಉಗ್ರ ರೂಪ) ದರ್ಶನ ಪಡೆಯುತ್ತಾರೆ.
ಬೀದರ ಜಿಲ್ಲೆಯ ಇನ್ನೊ೦ದು ಪ್ರಮುಖ ಪಟ್ಟಣ ಹುಮ್ನಾಬಾದ ಇಲ್ಲಿರುವ ಮಾಣಿಕಪ್ರಭುಗಳ ಮಠ ಮತ್ತು ೧೭೨೫ರಲ್ಲಿ ನಿರ್ಮಿಸಲಾಗಿರುವ ವೀರಭದ್ರ ದೇವಸ್ಥಾನ ಮತ್ತು ಜಾತ್ರೆಗಳು ಪ್ರಮುಖವಾದುವು. ಬೀದರ್ ಜಿಲ್ಲೆಯ ಬಸವ ಕಲ್ಯಾಣ ಶರಣರ ತಪೋಭೂಮಿಯೆಂದೇ ಪ್ರಸಿದ್ಧವಾಗಿದೆ. [[ಬಸವಕಲ್ಯಾಣ]]ದಲ್ಲಿ ಅರಿವಿನ ಮನೆ, ಅನುಭವ ಮಂಟಪ, ಅಕ್ಕನಾಗಮ್ಮನ ಗವಿ, ಪರುಷಕಟ್ಟೆ, ಮಹಾಮನೆ, ತ್ರಿಪುರಾಂತಕ ಕೆರೆ ಮೊದಲಾಗಿ ಹಲವಾರು ಶರಣರ ಸ್ಥಳಗಳನ್ನು ಮತ್ತು ಸುಸ್ಥಿತಿಯಲ್ಲಿರುವ ಬಸವಕಲ್ಯಾಣ ಕೋಟೆಯನ್ನು ನೋಡಬಹುದಾಗಿದೆ. ಭಾಲ್ಕಿಯಲ್ಲಿ ಹಿರೇಮಠ ಸಂಸ್ಥಾನದ ಮಠ ಇದೆ.
== ಕರಕುಶಲ ಕಲೆ ==
[[ಚಿತ್ರ:Bidri-work-flower-vase-8.jpg | thumbnail|ಬಿದರಿ ಕಲೆ]]
ಬಿದರಿಕಲೆ ಪ್ರಪಂಚದಾದ್ಯಂತ ಖ್ಯಾತವಾಗಿರುವ ಬೀದರ ಕುಸುರಿ ಕಲೆ. ಈ ಕಲೆಯು ಪರ್ಶಿಯಾ ದೇಶದಿಂದ ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿಗೆ ಬಂದು ತದನಂತರ ಹೊಸ ರೂಪವನ್ನು ಪಡೆದುಕೊಂಡಿದೆ. ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು ಮಿಶ್ರಮಾಡಿ ಹೂಜಿ ಮುಂತಾದ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು ಅದರಲ್ಲಿ ಬೆಳ್ಳಿಯ ತಂತಿಯನ್ನು ಕೂರಿಸಿ ಹೊಳಪು ಕೊಡುತ್ತಾರೆ. ಈ ಬಿದರಿ ಕಲೆಗೆ ವಿದೇಶಗಳಲ್ಲೂ ಬಲು ಬೇಡಿಕೆಯಿದೆ.
.
*
== ಜಿಲ್ಲೆಯ ಪ್ರಮುಖರು ==
* ಡಾ.ಚೆನ್ನಬಸವ ಪಟ್ಟದ್ದೇವರು : ದಲಿತೋದ್ದಾರ ಹಾಗೂ ಕನ್ನಡಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಶತಾಯುಷಿ
* ರಾಮಚಂದ್ರ ವೀರಪ್ಪಾ : ಸ್ವಾತಂತ್ರ್ಯ ಹೋರಾಟಗಾರ ಹಾಗೂ ಜನಪ್ರಿಯ ನಾಯಕ
* ಪ್ರೊ. ವೀರೇಂದ್ರ ಸಿಂಪಿ : ಸಾಹಿತಿ
* [[ಎಂ. ಜಿ. ಗಂಗನ್ ಪಳ್ಳಿ]] : ಕವಿ ಹಾಗೂ ಸಾಹಿತಿ
* ಬಂಡೆಪ್ಪ ಖಾಶೆಮಪುರೇ, ಜನ ಪ್ರಿಯ ನಾಯಕರು
*ಈಶ್ವರ್ ಖನ್ದ್ರೆ :ಪ್ರಜಾ ನಾಯಕ
* '''ಖಾಜಿ ಅರಶದ ಅಲಿ.ಹಿರಿಯ ಸಂಪಾದಕರು,ಶಾಸಕರು.
* ಜುಲ್ಫೆಕಾರ್ ಹಾಶ್ಮಿ.
* ನಸಿಮೊದ್ದಿನ್ ಪಟೇಲ್
==ಪ್ರವಾಸೋದ್ಯಮ==
ಬೀದರ ಬಹಮನಿ ಕಾಲದ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ. ಬಹುಮನಿ ಕಾಲದ ಶ್ರೀಮಂತ ವಾಸ್ತುಶಿಲ್ಪದ ಸ್ಮರಣಾರ್ಥವಾಗಿ ಇಂದಿಗೂ ನಿಂತಿದೆ ಮಹಾನ್ ಮಹಮೂದ್ ಗವಾನ್ ಅರೇಬಿಕ್ ವಿಶ್ವವಿದ್ಯಾಲಯದ ರಚನೆ. ನಗರದ ಪಕ್ಕದಲ್ಲಿರುವ ಬೀದರ ಕೋಟೆ ಭಾರತದಲ್ಲಿನ ಅತಿ ದೊಡ್ಡ ಕೋಟೆಗಳಲ್ಲಿ ಒಂದಾಗಿದೆ.
<gallery>
File:Panaromic Entrance View.jpg|ಬೀದರ ಕೋಟೆಯ ಪ್ರವೇಶ ದ್ವಾರದ ಪೆನೆರೋಮಿಕ್ ದೃಶ್ಯ
File:BidarMadarsa.jpg|ಅರೇಬಿಕ್ ವಿಶ್ವವಿದ್ಯಾಲಯ ಮಹಮೂದ್ ಗೌನ್
</gallery>
===ಆಕರ್ಷಣೆಯ ಸ್ಥಳಗಳು===
ಬೀದರ ನಗರದ ಪ್ರಸಿದ್ಧ ಸ್ಥಳಗಳಲ್ಲಿ ಪಾಪನಾಶ ದೇವಾಲಯ, ಮೈಲಾರ ಮಲ್ಲಣ್ಣಾ ಗುಡಿ, ನರಸಿಂಹ ಝರಿ ಮತ್ತು ನಾನಕ್ ಝರಿ ಪ್ರಖ್ಯಾತವಾಗಿವೆ.
ಕ್ರಿಸ್ತಶಕ ೧೪೩೨ರಲ್ಲಿ ನಿರ್ಮಾಣ ಪೂರ್ಣಗೊಂಡ ಬೀದರದ ಐತಿಹಾಸಿಕ ಕೋಟೆ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ. ಕೋಟೆಯಲ್ಲಿ ರಂಗೀನ ಮಹಲ್, ಗಗನ್ ಮಹಲ್, ಒಂದೇ ಕಂಬದ ಮಸೀದಿ, ದಿವಾನ್-ಇ-ಆಮ್, ಬೃಹತ್ ಫಿರಂಗಿಗಳು, ವಸ್ತು ಸಂಗ್ರಹಾಲಯ ಮೊದಲಾದವುಗಳನ್ನು ನೋಡಬಹುದು. ಕ್ರಿಸ್ತಶಕ ೧೪೭೨ರಲ್ಲಿ ನಿರ್ಮಾಣವಾದ ವಿಶ್ವಪ್ರಸಿದ್ಧವಾಗಿದ್ದ ಪ್ರಸಿದ್ಧ ಮಹಮದ್ ಗವಾನ್ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರ (ಮದರಸಾ)ದ ಅವಶೇಷವಾಗಿ ಉಳಿದಿರುವ ಗೋಪುರವು ದೆಹಲಿಯಲ್ಲಿರುವ ಕುತಬ್ ಮಿನಾರ್ ನಂತಿದೆ. ಚೌಬಾರಾ, ಹಬ್ಸಿ ಕೋಟ ದಾರಾ, ಕಾರಂಜಾ ಜಲಾಶಯ,ಜಲಸಂಗಿ ದೇವಸ್ಥಾನ, ವಿವಿಧ ಗಿಡಮೂಲಿಕೆಗಳ ದೇವಾಲಯದಂತಿರುವ ದೇವ-ದೇವ ವನ ಇವು ಇತರ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ.
[[ಚಿತ್ರ:Panaromic Entrance View.jpg | thumb|ಬೀದರ ಕೋಟೆ ವಿಹಂಗಮ ನೋಟ]]
* ಹಝರತ್ ಶಮಶುದ್ದೀನ್ ಅಬ್ದುಲ್ ಫತಾಹ್ ಶೇಖ್ ಮೊಹಮ್ಮದ್ ಮುಲ್ತಾನಿ ಆರ್ಎ (ಅಲ್-ಮರೂಫ್ ಮುಲ್ತಾನಿ ಬಾಶಾ), ಬೀದರ್. ಶಮಶುದ್ದೀನ್ ಕ್ವಾದ್ರಿ ಪೀಠವು ಮುಲ್ತಾನಿ ಬಾದ್ಶಾ ಎಂದು ಪ್ರಸಿದ್ಧಿಯಾಗಿದೆ.
* ಸೈಯದ್ ಷಾ ಬರ್ಹುದ್ದೀನ್ ಕಲೀಲುಲ್ಲ ಕಿರ್ಮಾನಿ ಅವರ ದರ್ಗಾ ಬೀದರ್ ನಲ್ಲಿದೆ. ಆದರೆ ಶಿಕಾನ್ (ಆರ್ಎ), ಬೀದರ್ ನ ಚೌಖಂಡಿನಲ್ಲಿದೆ. ಜನಪ್ರಿಯ ಬರೀದ್ ಷಾಹಿ ಗೋರಿಗಳು ಮತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಮಾಡಿರುವ ಸೆರೆಮನೆಗಳು ಇವೆ.
* ಗುರು ನಾನಕ್ ಝಿರ ಗುರುದ್ವಾರ
* ಶ್ರೀ ಮೈಲರ್ ಮಲ್ಲಣ್ಣ ದೇವಸ್ಥಾನ: ಮೈಲರ್ ಅಥವಾ ಖಾನಾಪುರ ಬೀದರ-ಉದ್ಗೀರ್ ರಸ್ತೆಯಲ್ಲಿ ಬೀದರ್ ನಿಂದ 15 ಕಿ ಸುಮಾರು ನೆಲೆಗೊಂಡಿದೆ. ಬ್ರಹ್ಮ ದೇವರಿಂದ ವರ ಪಡೆದ ಇಬ್ಬರು ಸೋದರ ರಾಕ್ಷಸರಾದ ಮಲ್ಲಾಸುರ ಮತ್ತು ಮಂಕಾಸುರರು ಅಮಾಯಕ ಜನರನ್ನು ಹಿಂಸಿಸುತ್ತಾ ಕೊಲ್ಲುತ್ತಿದ್ದರು. ಭಕ್ತರ ಆರ್ತನಾದಕ್ಕೆ ಮನಕರಗಿ ಪರಮೇಶ್ವರನು ಮೈಲರ್ ಮಲ್ಲಣ್ಣನ ರೂಪದಲ್ಲಿ ಬಂದು ಮಂಕಾಸುರನನ್ನು ಕೊಂದು ಮಲ್ಲಾಸುರನನ್ನು ಕ್ಷಮಿಸಿದನೆಂಬ ನಂಬಿಕೆಯಿದೆ. ಮಲ್ಲಣ್ಣ ಅಥವಾ ಖಾಂಡೋಬ ಅಥವಾ ಮೈಲರ್ ಲಿಂಗ ಈಶ್ವರನ ಉಗ್ರ ರೂಪವೆಂದು ನಂಬಲಾಗಿದೆ. ಈ ದೇವಾಲಯವು ಉತ್ತರ ಕರ್ನಾಟಕದಲ್ಲಿ ಬಹು ಪ್ರಸಿದ್ಧವಾಗಿದೆ ಮತ್ತು ಪ್ರತಿವರ್ಷ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಸಾವಿರಾರು ಭಕ್ತಾದಿಗಳನ್ನು ಆಕರ್ಷಿಸುತ್ತದೆ
* ನರಸಿಂಹ ಝರ್ನ (ಭಗವಾನ್ ನರಸಿಂಹ ದೇವಸ್ಥಾನ), ಪಾಪನಾಶನ (ಶಿವನ ದೇವಾಲಯ)
* ಬೀದರ ನಲ್ಲಿ ಬೀದರ್ ಕೋಟೆ, ನಯೀ ಕಮಾನ್ ( ಕೆಳಗುರುಳಿತ್ತು - ಈಗ ನಿರ್ಮಿಸಲಾಗುತ್ತಿದೆ), ಶುಕ್ರವಾರ ಮಸೀದಿ
* ಮಹಮ್ಮದ್ ಗವಾನ್ ಆಫ್ ಮದರಾಸ (ವಿಶ್ವವಿದ್ಯಾಲಯ)
* ಚೌಬಾರ (ಗಡಿಯಾರ ಗೋಪುರ), ಸ್ಥಳೀಯ ಇಸ್ಲಾಮಿಕ್ ಸಂತರ ಅನೇಕ ದರ್ಗಾಗಳು (ಸಮಾಧಿಗಳು) ಬೀದರ ನಲ್ಲಿವೆ.
* ಬಸವೇಶ್ವರ ದೇವಾಲಯ
* ಬಾರಿದ್ ಶಾಹಿ ಉದ್ಯಾನವನ
* ಮೊಹಮ್ಮದ್ ಗವಾನ್ ಸಮಾಧಿ
* ಕಲ್ಯಾಣಿ ಷರೀಫ್, 12 ನೇ ಶತಮಾನದ ಗುಹೆ
* ಕಲ್ಯಾಣ್ ಷರೀಫ್, ಕಲ್ಯಾಣ್ ಕೋಟೆ
* ಹಳೆಯ ನಗರದಲ್ಲಿ ಬಿದ್ರಿ ಕಲೆಯ ವಸ್ತುಗಳು
* ಸೇಂಟ್ ಪಾಲ್ ಮೆಥೋಡಿಸ್ಟ್ ಚರ್ಚ್
* ಮೊಳ್ಕೆರೆಯ ಮೊಳಿಗೆ ಮಾರಯ್ಯನ ಗುಹೆ ದೇವಾಲಯ
* ಪಾಪನಾಶ ದೇವಾಲಯ. ರಾವಣನನ್ನು ಸೋಲಿಸಿದ ನಂತರ ಲಂಕೆಯಿಂದ ಅಯೋಧ್ಯೆಗೆ ಬರುವ ದಾರಿಯಲ್ಲಿ ಶ್ರೀ ರಾಮ, ಈ ಸ್ಥಳಕ್ಕೆ ಭೇಟಿಯಿತ್ತಿದ್ದರಿಂದ ಒಬ್ಬ ಶಿವ ಭಕ್ತನನ್ನು ಕೊಂದ ಪಾಪವು ಪರಿಹಾರವಾಯಿತೆಂಬ ಕಾರಣಕ್ಕಾಗಿ ಆಗಿರುವ ದೇವಸ್ಥಾನ.
* ಬಸವಕಲ್ಯಾಣ. ಇದೇ ಸ್ಥಳದವರಾದ ಬಸವೇಶ್ವರ ಬಗ್ಗೆ ಮಾಹಿತಿಯನ್ನು ಮತ್ತು ಅವರಿಗೆ ಸಂಬಂಧಿಸಿದಂತಿರುವ ಅನೇಕ ಪವಿತ್ರ ಸ್ಥಳಗಳನ್ನು ಹೊಂದಿದೆ.
* ಬೀದರ ಕೋಟೆ. ೧೫ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಬೀದರ್ ಕೋಟೆ ಭಾರತದ ಅತ್ಯಂತ ಮಜಬೂತಾದ ಮತ್ತು ಅತಿದೊಡ್ಡ ಕೋಟೆಗಳಲ್ಲಿ ಒಂದಾಗಿತ್ತು.
* ಗುರುದ್ವಾರ. ನಾನಕ್ ಝೀರಾ ಸಾಹಿಬ್ ರವರ ಗುರುದ್ವಾರ ಸಿಖ್ ರ ಐತಿಹಾಸಿಕ ಪವಿತ್ರ ಸ್ಥಳ. ಭಾರತದಾದ್ಯಂತ ಸಿಖ್ ಸಮುದಾಯದ ನಡುವೆ ಜನಪ್ರಿಯವಾದ ಐತಿಹಾಸಿಕ ಗುರುದ್ವಾರಗಳಲ್ಲಿ ಒಂದು.
* ಮಾಣಿಕ್ ಪ್ರಭು ದೇವಾಲಯ. ಬೀದರ ನಗರದಿಂದ 53 ಕಿಮೀ ದೂರದಲ್ಲಿ ನೆಲೆಸಿದೆ, ಮಾಣಿಕ್ ಪ್ರಭು ದೇವಾಲಯ ಒಂದು ಅನನ್ಯ ವಾಸ್ತುಶಿಲ್ಪದ ಸೌಂದರ್ಯ ಮತ್ತು ಪ್ರಮುಖ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕೇಂದ್ರವಾಗಿದೆ. ಮಾಣಿಕ್ ಪ್ರಭು ದೇವಸ್ಥಾನವನ್ನು ಒಂದು ಸಂಜೀವನಿ ಸಮಾಧಿಯ ಮೇಲೆ ನಿರ್ಮಿಸಲಾಗಿದೆ. ಸಂತ ಶ್ರೀ ಸದ್ಗುರು ಮಾಣಿಕ್ ಪ್ರಭು ಮಹಾರಾಜ್ ಹಾಗೂ ಅವರ ಆಧ್ಯಾತ್ಮಿಕ ನಿಲುವು ಮತ್ತು ಪವಿತ್ರ ಉಪಸ್ಥಿತಿಯನ್ನು ಅವರ 6 ನೇ ಉತ್ತರಾಧಿಕಾರಿ ಶ್ರೀ ಸದ್ಗುರು ಧನ್ಯನ್ ರಾಜ ಮಾಣಿಕ್ ಪ್ರಭು ಮಹಾರಾಜ್ ನಿರ್ವಹಿಸುತ್ತಿದ್ದಾರೆ. ದೇವಾಲಯವು ಹಿಂದೂ ಮತ್ತು ಮುಸ್ಲಿಂ ಭಕ್ತರಿಬ್ಬರನ್ನೂ ಆಕರ್ಷಿಸುತ್ತದೆ. ದೇವಾಲಯದ ಆಡಳಿತವು 140 ವರ್ಷಗಳಿಂದ ಶ್ರೀ ಮಾಣಿಕ್ ಪ್ರಭು ಸಂಸ್ಥಾನದ ವತಿಯಿಂದ ನಡೆಸಲ್ಪಡುತ್ತಿದೆ. ಇದೇ ಸಂಸ್ಥಾನವು ಅನೇಕ ಸಾಮಾಜಿಕ ಮತ್ತು ದತ್ತಿ ಸಂಸ್ಥೆಗಳನ್ನೂ ನಡೆಸುತ್ತದೆ.
* ಔರಾದನಲ್ಲಿರುವ 10 ನೇ ಶತಮಾನದಲ್ಲಿ ನಿರ್ಮಿಸಲಾದ ಅಮರೇಶ್ವರ ದೇವಸ್ಥಾನ. ದೇವಾಲಯದ ಪ್ರವೇಶದ್ವಾರದಲ್ಲಿ ಎರಡು ಗಜಲಕ್ಷಿಯ ವಿಗ್ರಹಗಳೂ ಮತ್ತು ಒಂದು ಚಂದ್ರಶಿಲೆಯ ವೇದಿಕೆಯೂ ಇದೆ. ಅಂದರೆ ನಾವು ನಮ್ಮ ಎರಡೂ ಮಂಡಿಗಳನ್ನೂರಿ ಅಮರೇಶ್ವರನಿಗೆ ನಮಸ್ಕರಿಸಲು ಕಲ್ಲಿನ ವೇದಿಕೆ ನಿರ್ಮಿಸಲ್ಪಟ್ಟಿದೆ. ಗಜಲಕ್ಷ್ಮಿ ಮತ್ತು ಚಂದ್ರಶಿಲೆಯ ಶೈಲಿ 10 ನೇ ಶತಮಾನದ ವಾಸ್ತುಶಿಲ್ಪದಲ್ಲಿ ಕಂಡುಬಂದಿರುತ್ತದೆ.
==ಜನಸಂಖ್ಯೆ==
2011 ರಲ್ಲಿ ನಡೆದ ಭಾರತದ ಜನಗಣತಿಯ ಹಂಗಾಮಿ ವರದಿಯ ಪ್ರಕಾರ ಬೀದರ ಜಿಲ್ಲೆಯು 211.944 ಜನಸಂಖ್ಯೆಯನ್ನು ಹೊಂದಿದೆ; ಅದರಲ್ಲಿ ಪುರುಷರು ಮತ್ತು ಸ್ತ್ರೀಯರು ಕ್ರಮವಾಗಿ 109.435 ಮತ್ತು 102.509.ಬೀದರ್ ನಗರದ ಸರಾಸರಿ ಸಾಕ್ಷರತೆ ಶೇಕಡಾ 87,65 ಆಗಿದೆ. ಇದರಲ್ಲಿ ಪುರುಷರು ಮತ್ತು ಮಹಿಳೆಯರ ಸಾಕ್ಷರತೆ ಅನುಕ್ರಮವಾಗಿ ಶೇಕಡಾ 92,88 ಮತ್ತು 82,08. ಬೀದರ ನಗರದಲ್ಲಿ ಮಕ್ಕಳ ಒಟ್ಟು (0-6) ಸಂಖ್ಯೆ 2011 ರಂದು ನಡೆದ ಭಾರತ ಜನಗಣತಿ ವರದಿಯ ಪ್ರಕಾರ 25.077 ಇದೆ. 11.974 ಹುಡುಗಿಯರು ಮತ್ತು 13.103 ಹುಡುಗರು ಇದ್ದರು. ಹೆಣ್ಣು ಮಕ್ಕಳ ಲಿಂಗ ಅನುಪಾತವು 1000 ಗಂಡು ಮಕ್ಕಳಿಗೆ ಪ್ರತಿಯಾಗಿ 914 ಆಗಿದೆ.
ಕನ್ನಡ ಅಧಿಕೃತ ಭಾಷೆಯಾಗಿದೆ ಮತ್ತು ಬಹುಮತ ಸಂಖ್ಯೆಯ ಜನರು ಕನ್ನಡ ಮಾತನಾಡುತ್ತಾರೆ. ಹಾಗೆಯೇ ಇತರ ಭಾಷೆಗಳಾದ ಮರಾಠಿ, ಉರ್ದು ಹಿಂದಿ ಮತ್ತು ದಕ್ಕನಿ ಭಾಷೆಗಳನ್ನು ಕೂಡ ಗಮನಾರ್ಹ ಸಂಖ್ಯೆಯ ಜನರು ಮಾತನಾಡುತ್ತಾರೆ.
==ಶೈಕ್ಷಣಿಕ ಸಂಸ್ಥೆಗಳು==
* ರಾಷ್ಟ್ರೀಯ ಶಾಲಾ ಬೀದರ್
* ರಾಷ್ಟ್ರೀಯ ಸಂಯೋಜಿತ ಪದವಿ ಪೂರ್ವ ಕಾಲೇಜ್, ಬೀದರ
* ಗುರು ನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜು
* ಷಾಹೀನ್ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜ್, ಬೀದರ
* ಜವಾಹರ್ ನವೋದಯ ವಿದ್ಯಾಲಯ, ನಾರಾಯಣ್ ಪುರ್, ಬೀದರ
* ಕೇಂದ್ರೀಯ ವಿದ್ಯಾಲಯ ಬೀದರ
* ಏರ್ ಫೋರ್ಸ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್, ಬೀದರ
* ಸರ್ಕಾರಿ ಪಾಲಿಟೆಕ್ನಿಕ್, ಔರದ್ ಜಿಲ್ಲೆ. ಬೀದರ
* ನಿಟ್ಟೂರ್ ಪಾಲಿಟೆಕ್ನಿಕ್ ಕಾಲೇಜ್
* ಬೀದರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೀದರ
* ಬಿ ವಿ ಭೂಮರೆಡ್ಡಿ ಕಾಲೇಜ್
* ಮೆಥೋಡಿಸ್ಟ್ ಆರ್ಟ್ಸ್ ಪದವಿ ಕಾಲೇಜ್
* ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ಬೀದರ
* ಕರ್ನಾಟಕದ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜ್
* ನಾರ್ಮ ಫೆಡ್ರಿಚ್ ಹೈ ಸ್ಕೂಲ್
* ಎಸ್ಬಿ ಪಾಟೀಲ್ ದಂತ ಕಾಲೇಜು
* ಲಿಂಗರಾಜ್ ಅಪ್ಪಾ ಎಂಜಿನಿಯರಿಂಗ್ ಕಾಲೇಜು
* ಗುರು ನಾನಕ್ ಪಬ್ಲಿಕ್ ಸ್ಕೂಲ್
* ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್
* ಗುರಯ್ಯ ಬಾಚಾ ಹೈ ಸ್ಕೂಲ್
* ಸರ್ಕಾರಿ ವೈದ್ಯಕೀಯ ಕಾಲೇಜು, ಬೀದರ
* ಗುರು ನಾನಕ್ ಪ್ರಥಮ ದರ್ಜೆ ವಿಜ್ಞಾನ ಕಾಲೇಜ್
* ಷಾಹೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಅಲ್ ಅಮೀನ್ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಬೀದರ
* ಪರಿಮಳ ಹೈಸ್ಕೂಲ್ ಬೀದರ
* ಭೀಮಣ್ನ ಖಂಡ್ರೆ ಇನ್ ಸ್ಟ್ ಟ್ ಆಫ಼್ ಟೆಕ್ನೊಲೊಜಿ ಭಾಲ್ಕಿ ಜಿಲ್ಲೆ:ಬೀದರ್
* ಸೈನ್ಟ್ ಜೊಸೆಫ಼್ ಪದವಿ ಪೂವ ಕಾಲೇಜ್ ಬೀದರ್
== ಕನ್ನಡ ಸಾಹಿತ್ಯ ಪರಿಷತ್ತು ==
ಕನ್ನಡ ಭಾಷೆ ಮತ್ತು ಸಾಹಿತ್ಯ ಅಭಿವೃದ್ಧಿಗಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಸ್ತುತ ಪ್ರೊ. ಸಿದ್ರಾಮಪ್ಪ ಮಸಿಮಡೆ ಅವರ ಅಧ್ಯಕ್ಷತೆಯಲ್ಲಿ ಶ್ರಮ ವಹಿಸಿ ಕೆಲಸ ಮಾಡುತ್ತಿದೆ. ಪರಿಷತ್ತು ತಾಲ್ಲೂಕಿನಲ್ಲಿರುವ ಘಟಕಗಳು ಮತ್ತು ವಲಯ ಘಟಕಗಳನ್ನು ಹೊಂದಿದೆ. ಇತರ ಅನೇಕ ಸಂಘ ಸಂಸ್ಥೆಗಳಾದ ಬೀದರ ಜಿಲ್ಲಾ ಲೇಖಕರ ಮತ್ತು ಕಲಾವಿದರ ಸಂಘ ಶಿವಕುಮಾರ್ ಕಟ್ಟೆ ಯವರ ಅಧ್ಯಕ್ಷತೆಯಲ್ಲಿ ಮತ್ತು ಧರಿನಾಡು ಕನ್ನಡ ಸಂಘ, ದೇಶಾಂಶ ಹುಡ್ಗಿಯವರ ಅಧ್ಯಕ್ಷತೆಯಲ್ಲಿ, ಸಾಹಿತ್ಯ ಪರಿಷತ್ತಿನ ಜೊತೆ ಸೇರಿಕೊಂಡು ಬೀದರ ಜಿಲ್ಲೆಯ ಕನ್ನಡ ಅಭಿವೃದ್ಧಿಯ ಕೆಲಸ ಮಾಡುತ್ತಿವೆ.
==ಬಾಹ್ಯ ಕೊಂಡಿಗಳು==
* [http://www.hostkingdom.net/india.html#Bidar ಬೀದರ ನ ಸುಲ್ತಾನರ ಪಟ್ಟಿ] {{Webarchive|url=https://web.archive.org/web/20070629153707/http://www.hostkingdom.net/india.html#Bidar |date=2007-06-29 }}
* [http://bidar.nic.in/ ಜಿಲ್ಲೆಯ ಅಧಿಕೃತ ವೆಬ್ಸೈಟ್] {{Webarchive|url=https://web.archive.org/web/20110623234154/http://www.bidar.nic.in/ |date=2011-06-23 }}
* [http://www.bidarcity.gov.in/official ಬೀದರ ಸಿಟಿ ಮುನ್ಸಿಪಲ್ ಕೌನ್ಸಿಲ್ ವೆಬ್ಸೈಟ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* [http://www.bidartourism.com/ ಬೀದರ ಪ್ರವಾಸೋದ್ಯಮ ವೆಬ್ಸೈಟ್] {{Webarchive|url=https://web.archive.org/web/20210119155034/https://bidartourism.com/ |date=2021-01-19 }}
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&ll=17.923801,77.527084&spn=0.009269,0.013754&t=h&z=16 Google Maps ನಲ್ಲಿ ಬೀದರ ಕೋಟೆ]
* [http://maps.google.co.in/maps?f=q&source=s_q&hl=en&geocode=&q=Bidar&aq=&sll=16.825821,75.72258&sspn=0.037299,0.055017&ie=UTF8&hq=&hnear=Bidar,+Karnataka&t=h&ll=17.921117,77.528265&spn=0.004635,0.006877&z=17 Google Maps ನಲ್ಲಿ ಬೀದರ]
ಬೀದರ
{{ಕರ್ನಾಟಕದ_ಜಿಲ್ಲೆಗಳು}}
[[ವರ್ಗ:ಹಿಂದಿನ ಭಾರತದ ರಾಜಧಾನಿ ನಗರಗಳು]]
[[ವರ್ಗ:ಕರ್ನಾಟಕದಲ್ಲಿನ ಪ್ರವಾಸೋದ್ಯಮ]]
j7jrjva16zne7w2kskhahy5003uenod
ಅರ್ಕ
0
20339
1108944
843158
2022-07-25T10:05:23Z
Indudhar Haleangadi
47960
wikitext
text/x-wiki
:'''''ಸೂರ್ಯ''' ಲೇಖನಕ್ಕಾಗಿ [[ಸೂರ್ಯ|ಇಲ್ಲಿ ನೋಡಿ]].''
{{italic title}}
{{taxobox
|image =Calotropis gigantea.jpg
|regnum = [[Plantae]]
|unranked_divisio = [[Angiosperms]]
|unranked_classis = Eudicots
|unranked_ordo = [[Asterids]]
|ordo = [[Gentianales]]
|familia = [[Apocynaceae]]
|subfamilia = [[Asclepiadoideae]]
|genus = ''[[Calotropis]]''
|species = '''''C. gigantea'''''
|binomial = ''Calotropis gigantea (L.) Dryand.''
|binomial_authority = ([[Carl Linnaeus|L.]]) [[W.T.Aiton]] 1811 not (L.) R. Br. 1811
|synonyms =
*''Asclepias gigantea'' <small>L.</small>
*''Calotropis gigantea'' <small>(L.) R. Br. ex Schult.</small>
*''Madorius giganteus'' <small>(L.) Kuntze</small>
*''Periploca cochinchinensis'' <small>Lour.</small>
*''Streptocaulon cochinchinense'' <small>(Lour.) G. Don</small>
|synonyms_ref = <ref>{{cite web
|url=http://www.theplantlist.org/tpl1.1/record/kew-2693661
|title=The Plant List: A Working List of All Plant Species
|accessdate=11 July 2014}}</ref>
|}}
=='''ಎಕ್ಕ(ಮಂದಾರ)'''==
ಸಂ: ಅರ್ಕ, ಮಂದಾರ
ಹಿಂ: ಮದಾರ್, ಆಕ್
ಮ: ರೂಯೀ
ಗು: ಅಕಾಡೋ
ತೆ: ಜಿಲ್ಲೇಡು
ತ: ಏರ್ಕಂ
'''ಅರ್ಕ''' ಅಥವಾ ಎಕ್ಕ ಒಂದು ಔಷಧೀಯ ಸಸ್ಯ.
==ಸಸ್ಯ ಶಾಸ್ತ್ರೀಯ ವರ್ಗೀಕರಣ==
ಕಾಲೋಟ್ರೋಪಿಸ್ ಜೈಜಾಂಶಿಯ (Calotropis gigantea (L.) Dryand.) ಎಂಬುದು ಇದರ ಸಸ್ಯಶಾಸ್ತ್ರೀಯ ನಾಮ. ಸಂಸ್ಕೃತದಲ್ಲಿ: 'ಅರ್ಕ', 'ವಿಕಿರಣ', 'ಆಸ್ಫೋಟ,';ಇಂಗ್ಲೀಷ್ನಲ್ಲಿ: 'ಕ್ರೌನ್ ಫ್ಲವರ್'; ಹಿಂದಿಯಲ್ಲಿ: 'ಮೊದರ್'; ತಮಿಳು ಭಾಷೆಯಲ್ಲಿ: 'ವೆಳೇರುಕ್ಕು'
==ಎಕ್ಕದ ಗಿಡದ ಸೂಕ್ಷ್ಮ-ಪರಿಚಯ==
'[[ಅರ್ಕ]],' ಎಂದರೆ, ಪೂಜನೀಯವೆಂದರ್ಥ. '[[ತೈತ್ತರೀಯ ಸಂಹಿತೆ]],' ಯಲ್ಲಿ ಅರ್ಕ, ಉಷ್ಣ ಮತ್ತು ತೀಕ್ಷ್ಣ ಗುಣಗಳನ್ನು ಹೊಂದಿದೆಯೆಂದು ಹೇಳಲಾಗಿದೆ. '[[ಅಥರ್ವ ಶೌನಕೇಯ ಸಂಹಿತೆ]],' ಯಲ್ಲಿ 'ಅರ್ಕಮಣಿ' 'ವಾಜೀಕರಣ,' (ಸಂತಾನ ಸಾಮರ್ಥ್ಯ ಸಂವರ್ಧನೆ) ದಂತೆ ಕಾರ್ಯ ನಿರ್ವಹಿಸುತ್ತದಯೆಂದು ತಿಳಿಸಲಾಗಿದೆ. ಎಕ್ಕ ಬುಡದಲ್ಲಿ ಕವಲೊಡೆದು, ಪೊದೆಯಂತೆ ಬೆಳೆಯುತ್ತದೆ. ಕೆಲವುಬಾರಿ ಇದು ಚಿಕ್ಕ ಮರವಾಗಿ ಬೆಳೆಯಬಹುದು. ಗಿಡದ ಎಲ್ಲಾ ಭಾಗಗಳ ಮೇಲೆ, ಚಿಕ್ಕ ಚಿಕ್ಕ ರೋಮಗಳಿರುತ್ತವೆ. ಕಾಂಡ, ಎಲೆ, ಮತ್ತು ಹೂವಿನ ತೊಟ್ಟಿನೊಳಗೆ, ಬಿಳಿಯ ಕ್ಷೀರವಿರುತ್ತದೆ. ಕಾಂಡದ ತುದಿಯಲ್ಲಿ ಮತ್ತು ಎಲೆಯ ಕಂಕುಳಿನಲ್ಲಿ ಬಿಳಿಯ ಹೂಗಳು ಗೊಂಚಲಾಗಿ ಬಿಡುತ್ತವೆ. ಒಂದೇ ಹೂವಿನ ತೊಟ್ಟಿನಮೇಲೆ, ಜೋಡಿಕಾಯಿಗಳಿರುತ್ತವೆ. ಬೀಜದ ತುದಿಯಲ್ಲಿ ರೇಷ್ಮೆಯಂತೆ ನುಣುಪಾದ ರೋಮಗಳಿರುತ್ತವೆ. ಇದರಿಂದ 'ಬೀಜಪ್ರಸಾರ,' ಗಾಳಿಯ ಸಹಾಯದಿಂದ ಆಗಲು ನೆರವಾಗುತ್ತದೆ.
==ವರ್ಣನೆ==
ಇದರಲ್ಲಿ ಬಿಳಿ ಮತ್ತು ಕೆಂಪು ಭೇದಗಳಿವೆ. ಬಿಳಿಎಕ್ಕ ಮೂಲಿಕಾ ಚಿಕಿತ್ಸೆಯಲ್ಲಿ ಉತ್ತಮವಾದುದು. ರಥಸಪ್ತಮಿ ದಿವಸ ಎಲೆಗಳನ್ನು ತಲೆಯ ಮೇಲಿಟ್ಟುಕೊಂಡು ಸ್ನಾನ ಮಾಡುತ್ತಾರೆ.
[[File:Calotropis gigantea flowers 1.JPG|thumb|left|ಬಿಳಿ ಎಕ್ಕದ ಹೂವು]]
==ಉಪಯುಕ್ತ ಭಾಗಗಳು==
ಬೇರು, ಬೇರಿನ ತೊಗಟೆ, ಎಲೆ, ಹಾಲಿನಂತಹ ದ್ರವ ಮತ್ತು ಹೂಗಳು
[[ಚಿತ್ರ:Calatropis Gigantea.JPG|thumb|left|ಮೊಗ್ಗು]]
[[File:Calotropis gigantea opened half opened fruit.JPG|thumb|right|ಅರ್ದ ಬಿಡಿಸಲ್ಪಟ್ಟ ಕಾಯಿ]]
== ಔಷಧೀಯ ಗುಣಗಳು ==
* ಎಕ್ಕದ ಯಾವುದೇ ಭಾಗವನ್ನಾಗಲಿ ಔಷಧರೂಪದಲ್ಲಿ ಸೇವನೆಗೆ ನೀಡಬೇಕಾದಲ್ಲಿ, ಆ ಭಾಗವನ್ನು ನೆರಳಿನಲ್ಲಿ ಒಣಗಿಸಿ ಪುಡಿಮಾಡಿಕೊಂಡು ೭ ಸಾರಿ ಹಸುವಿನ-ಹಾಲಿನಲ್ಲಿ ಭಾವನ ಕೊಟ್ಟು ಅನಂತರ ೭ ಬಾರಿ ಎಣ್ಣೆ-ಹಾಲಿನಲ್ಲಿ ಭಾವನ ಕೊಟ್ಟು ಉಪಯೋಗಿಸಬೇಕು.
* ಯಾವುದೇ ಬಗೆಯ ಜ್ವರವಿದ್ದರೆ, ಎಕ್ಕದ ಬೇರನ್ನು ನಿಂಬೇಹಣ್ಣಿನ ರಸದಲ್ಲಿ ಅರೆದು ಸೇವಿಸಿದರೆ ಉಪಶಮನವಾಗುತ್ತದೆ.
* ಚೇಳುಕಡಿದಲ್ಲಿ ಎಕ್ಕದ ಬೇರನ್ನು ತಣ್ಣೀರಿನಲ್ಲಿ ಅರೆದು ಕುಡಿಯಬೇಕು.
* ಕಫದಿಂದ ಕೂಡಿದ ಕೆಮ್ಮಿದ್ದರೆ,ಎಕ್ಕದ ಬೇರಿನ ತೊಗಟೆಯನ್ನು ನೆರಳಿನಲ್ಲಿ ಒಣಗಿಸಿ ಪುಡಿಮಾಡಿಟ್ಟುಕೊಂಡು ೫ ಚಿಟಿಕೆಯಷ್ಟನ್ನು ಜೇನುತುಪ್ಪದೊಂದಿಗೆ ಸೇರಿಸಿ ದಿನಕ್ಕೆ ಎರಡುಬಾರಿ ಸೇವಿಸಬೇಕು.
* ಮುಖದ ಮೇಲೆ ಕಪ್ಪು ಚುಕ್ಕೆಗಳಿದ್ದರೆ, (ಬಂಗು) ಎಕ್ಕದ ಬೇರನ್ನು ನಿಂಬೆರಸದಲ್ಲಿ ತೇದು ಅದಕ್ಕೆ ಸ್ವಲ್ಪ ಪುನುಗು ಸೇರಿಸಿ, ಲೇಪಿಸಿ ಮೃದುವಾಗಿ ಹಚ್ಚಿಕೊಳ್ಳಬೇಕು.
* ಅಂಗಾಲಿನಲ್ಲಿ ಮುಳ್ಳು ಸೇರಿಕೊಂಡಿದ್ದರೆ, ಮುಳ್ಳನ್ನು ನಿಧಾನವಾಗಿ ತೆಗೆದು ನಂತರ ಎಕ್ಕದ ಹಾಲನ್ನು ಆ ಜಾಗಕ್ಕೆ ಹಾಕುವುದರಿಂದ ಮುಳ್ಳಿನ ವಿಷದ ಬಾಧೆ ನಿವಾರಣೆಯಾಗುತ್ತದೆ.
* 'ಮೂಲವ್ಯಾಧಿ,' ಯಿಂದ ಬಳಲುವವರಿಗೆ ಎಕ್ಕದ ಹಾಲಿಗೆ ಅರಿಶಿನ ಬೆರೆಸಿ ಮೊಳಕೆಗಳಿಗೆ ಲೇಪಿಸುವುದರಿಂದ ಬೇಗ ಗುಣವಾಗುತ್ತದೆ.
* ಎಕ್ಕದ ಕಾಂಡವನ್ನು ಹಲ್ಲುಜ್ಜಲು ಬಳಸಬಹುದು. 'ಹಲ್ಲುನೋವಿಗೆ,' ಇದು ಬಹಳ ಒಳ್ಳೆಯದು.
* 'ಮೂತ್ರಕಟ್ಟಿದ್ದಲ್ಲಿ,' ಎಕ್ಕದ ಎಲೆಗಳನ್ನು ಒಣಗಿಸಿ ನಯವಾಗಿ ಪುಡಿಮಾಡಿಟ್ಟುಕೊಂಡು ೧೦ ಗ್ರಾಂ ನಷ್ಟನ್ನು ಬಿಸಿನೀರಿನಲ್ಲಿ ಬೆರಸಿ ಕುಡಿಸುವುದರಿಂದ 'ಮೂತ್ರವಿಸರ್ಜನೆ,' ಸುಗಮವಾಗುತ್ತದೆ.
* ಮೇಲಿಂದ-ಮೇಲೆ '[[ಅಜೀರ್ಣ]],' ದ ತೊಂದರೆ ಕಾಡುತ್ತಿದ್ದರೆ, ಎಕ್ಕದ ಬೇರಿನ ಭಸ್ಮವನ್ನು ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ,ಜೇನುತುಪ್ಪದೊಂದಿಗೆ ಸೇವಿಸತಕ್ಕದ್ದು.
* '[[ಗಾಯ]],' ಗಳಿಗೆ ಮತ್ತು '[[ವ್ರಣ]],' ಗಳಿಗೆ ಒಣಗಿಸಿದ ಎಲೆಯನ್ನು ಪುಡಿಮಾಡಿಟ್ಟುಕೊಂಡು ಸಿಂಪಡಿಸಬೇಕು.
* ಮಹಿಳೆಯರಿಗೆ '[[ಮುಟ್ಟಿನ ಪ್ರಕ್ರಿಯೆ ಅನಿಯಮಿತವಾಗಿದ್ದಲ್ಲಿ]],'ಎಕ್ಕದ ಹೂವು, ಬೆಲ್ಲ ಸೇರಿಸಿ, ಅರೆದು ಗುಳಿಗೆಮಾಡಿಕೊಂಡು, ದಿನಕ್ಕೆ ೩-೪ ಮಾತ್ರೆಯಂತೆ ಸೇವಿಸುವುದು ಉತ್ತಮ.
* '[[ಬಿಳಿಸೆರಗಿನಿಂದ ಬಳಲುತ್ತಿರುವ ಮಹಿಳೆಯರು]]',ಎಕ್ಕದ ಹೂವನ್ನು ಒಣಗಿಸಿ ಪುಡಿಮಾಡಿಟ್ಟುಕೊಂಡು ಒಂದು ಚಿಟಿಕೆ ಪುಡಿಯನ್ನು ಜೇನುತುಪ್ಪಕ್ಕೆ ಸೇರಿಸಿ ೧೫ ದಿನಗಳ ವರೆಗೆ ಸೇವಿಸತಕ್ಕದ್ದು.
* ಅಜೀರ್ಣವಿದ್ದರೆ, ಎಕ್ಕದ ೧೦ ಹೂಗಳಿಗೆ ಒಂದು ಚಿಟಿಕೆ ಉಪ್ಪು ಬೆರೆಸಿ ತಿನ್ನಬೇಕು.
* ಕ್ರಿಮಿಕೀಟಗಳು, ಕಜ್ಜಿ, ಊತ ಬಾಧಿಸುತ್ತಿದ್ದರೆ, ಎಕ್ಕದ ಹಾಲನ್ನು ಅದರ ಮೇಲೆ ಲೇಪಿಸಿದರೆ, ಉಪಶಮನ ದೊರೆಯುತ್ತದೆ.
==ಬಿಳಿ ತೊನ್ನುರೋಗಕ್ಕೆ==
ಬಲಿತ ಅರಿಶಿನ ಕೊಂಬು ಮತ್ತು ಬಲಿತ ಎಕ್ಕದ ಬೇರನ್ನು ತಣ್ಣೀರಿನಲ್ಲಿ ತೇದು ತೊನ್ನಿರುವ ಸ್ಥಳದಲ್ಲಿ ಹಚ್ಚುವುದು. ಶರೀರದ ಸ್ವಲ್ಪ ಭಾಗದಲ್ಲಿ ಪ್ರಥಮವಾಗಿ ಲೇಪಿಸುವುದು. ಗುಣಕಂಡ ಮೇಲೆ ಚಿಕಿತ್ಸೆಯನ್ನು ಮುಂದುವರಿಸುವುದು.
==ಕಾಲಾರಾ ಬೇನೆಯಲ್ಲಿ==
ಎಕ್ಕದ ಬೇರಿನ ತೊಗಟೆ ಮತ್ತುಮೆಣಸಿನ ಕಾಳು ಸಮತೂಕ ನುಣ್ಣಗೆಚೂರ್ಣಮಾಡಿ, ಹಸಿರು ಶುಂಠಿರಸದಲ್ಲಿ ಮರ್ದಿಸಿ ಕಡಲೆಗಾತ್ರ ಗುಳಿಗೆಯನ್ನು ಮಾಡಿ ನೆರಳಲ್ಲಿ ಒಣಗಿಸುವುದು.ಪ್ರತಿ ಎರಡು ತಾಸಿಗೊಮ್ಮೆ ಒಂದೊಂದು ಗುಳಿಗೆಯನ್ನು ನೀರಿನೊಂದಿಗೆ ಸೇವಿಸುವುದು.
==ಚೇಳಿನ ವಿಷಕ್ಕೆ==
ಹಿಂಗನ್ನು ಎಕ್ಕದ ಹಾಲಿನಲ್ಲಿ ತೇದು ಚೇಳು ಕುಟುಕಿರುವ ಜಾಗದಲ್ಲಿ ಹಚ್ಚುವುದು.
==ಉದರ ಬೇನೆ, ಅಜೀರ್ಣದಲ್ಲಿ==
ಇನ್ನೊ ಬಿರಿಯದಿರುವ 20 ಮೊಗ್ಗುಗಳನ್ನು ತಂದು ಶುಂಠಿ ,ಓಮದ ಕಾಳು ಮತ್ತು ಕರಿಯ ಲವಣವನ್ನು ಸಮ ಪ್ರಮಾಣದಲ್ಲಿ ಸೇರಿಸಿ, ಶುದ್ಧ ನೀರಿನಲ್ಲಿ ಅರೆದು ಕಡಲೆಗಾತ್ರ ಗುಳಿಗೆಗಳನ್ನು ಮಾಡಿ ನೆರಳಿನಲ್ಲಿ ಒಣಗಿಸುವುದು. ದಿವಸಕ್ಕೆ ಎರಡು ಸಾರಿ ಒಂದೊಂದು ಮಾತ್ರೆಯನ್ನು ಸೇವಿಸಿ ನೀರು ಕುಡಿಯುವುದು.
==ಛಾಯಾಂಕಣ==
<gallery>
Image:Gigantic swallow wort (Calotropis gigantea) in Hyderabad, AP W IMG 8086.jpg|Flowers in [[Hyderabad, India]].
Image:Gigantic swallow wort (Calotropis gigantea) in Hyderabad, AP W IMG 7954.jpg|Leaves & flowers in [[Hyderabad, India]].
File:Calotropis gigantea (Gigantic swallow wort) in Hyderabad W IMG 8211.jpg|Flowers in [[Hyderabad, India]].
File:Calotropis gigantea (Gigantic swallow wort) in Hyderabad Im IMG 8213.jpg|Flowers & fruits in [[Hyderabad, India]].
File:Calotropis_gigantea_002.jpg|Flowers and leaves in [[Kannur]] India.
File:Calotropis gigantea seed in Kudayathoor.jpg|Seed pod in [[Kerala]]
</gallery>
==ಉಲ್ಲೇಖಗಳು==
{{reflist}}
[[ವರ್ಗ:ಔಷಧೀಯ ಸಸ್ಯಗಳು]]
[[ವರ್ಗ:ಸಸ್ಯಗಳು]]
==ಉಲ್ಲೇಖ==
*ಸಂಪಾದಕರು: ವೈದ್ಯ ಎ. ಆರ್. ಎಂ. ಸಾಹೇಬ್,ಪ್ರಕಾಶಕರು: ಮಠಾಧೀಶರು, ಸದ್ಗುರು ದಾದಾ ಹಯಾತ್ ಮೀರ್.ಖಲಂದರ್ ಪೀಠ, ಬಾಬಾಬುಡನ್ ಗಿರಿ, ಚಿಕ್ಕಮಗಳೂರು.
hieiobf1yidm1sw7iolg0hse6bptlsn
ಅಳಲೆ ಕಾಯಿ
0
26230
1108939
1059688
2022-07-25T09:55:51Z
Durga bhat bollurodi
39496
wikitext
text/x-wiki
{{taxobox
|name = ''ಅಳಲೆ ಕಾಯಿ''
|image = Harra (Terminalia chebula) leafless tree at 23 Mile, Duars, WB W IMG 5905.jpg
|image_caption = A leafless T. Chebula tree
|regnum = Plantae
|unranked_divisio = [[Angiosperms]]
|unranked_classis = Eudicots
|unranked_subclassis = [[Rosids]]
|ordo = [[Myrtales]]
|familia = [[Combretaceae]]
|genus = ''[[Terminalia (plant)|Terminalia]]''
|species = '''''T. chebula'''''
|binomial = ''Terminalia chebula''
|binomial_authority = [[Anders Jahan Retzius|Retz.]]
|synonyms = *''Buceras chebula '' <small>(Retz.) Lyons</small>
*''Myrobalanus chebula '' <small>(Retz.) Gaertn.</small>
*''Myrobalanus gangetica '' <small>(Roxb.) Kostel.</small>
*''Terminalia acuta '' <small>Walp.</small>
*''Terminalia chebula'' var. ''chebula ''
*''Terminalia gangetica '' <small>Roxb.</small>
*''Terminalia parviflora '' <small>Thw.</small>
*''Terminalia reticulata '' <small>Roth</small>
*''Terminalia zeylanica'' <small>Van Heurck & Müll. Arg.</small>
|}}
[[ಚಿತ್ರ:Alalekayi.jpg|thumb|right|250px|ಅಳಲೆ ಕಾಯಿ ಮರ]]
'''ಅಳಲೆ ಕಾಯಿ'''ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗಿ ಕಂಡು ಬರುವ ಮರ. ವೈಜ್ಞಾನಿಕವಾಗಿ ಟರ್ಮಿನೆಲಿಯಾ ಚೆಬುಲ (''Terminalia chebula'') ಎಂದು ಕರೆಯುತ್ತಾರೆ. 'ಕಾಂಬ್ರೆಟೇಸಿ' (Combretaceae)ಎಂಬ ಸಸ್ಯ ಕುಟುಂಬಕ್ಕೆ ಸೇರುತ್ತದೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲಾ ವಿಧದ ರೋಗಗಳಿಗೂ ಅಳಲೆ ಕಾಯಿಯೇ ಮದ್ದು. [[ಆಯುರ್ವೇದ]] ಶಾಸ್ತ್ರದಲ್ಲಿ ಔಷಧಿಗಳ ರಾಜನೆಂದೇ ಈ ಸಸ್ಯವನ್ನು ಕರೆಯುತ್ತಾರೆ. ಇದು ಎಲ್ಲಾ ಕಡೆಗಳಲ್ಲಿ ಸಾಮಾನ್ಯವಾಗಿ ಬೆಳೆಯುವ ಮಧ್ಯಮ ಗಾತ್ರದ ಮರ. ಮುಪ್ಪನ್ನು ಗೆಲ್ಲುವ, ಯೌವ್ವನವನ್ನು ಕಾಪಾಡುವ, ಅನೇಕ ವ್ಯಾಧಿಗಳನ್ನು ನಿವಾರಿಸುವ, ತ್ರಿದೋಷಗಳನ್ನು ಪರಿಹರಿಸುವ ಹಾಗೂ ಹೃದಯಕ್ಕೆ ಶಕ್ತಿ ನೀಡುವ ಬಹು ಶ್ರೇಷ್ಟ ಗುಣಗಳಿಂದ ಕೂಡಿದೆ.
==ಸಸ್ಯದ ಗುಣಲಕ್ಷಣ==
ಬಯಲು ಸೀಮೆಯಲ್ಲಿ ಇದು ಛತ್ರಿಯಾಕಾರದ ಮರವಾಗಿ ಬೆಳೆಯುತ್ತದೆ. ಸಾಮಾನ್ಯವಾಗಿ ಇದು 10ರಿಂದ 15 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳ ಕವಲುಗಳಲ್ಲಿ ಮೃದುವಾದ, ಹೊಳೆಯುವ, ಮಾಸುಬಣ್ಣದ ರೋಮಗಳಿರುತ್ತದೆ. ಹೂವುಗಳಲ್ಲಿ ಒಂದು ರೀತಿಯ ಸಹಿಸಲಾಗದ ವಾಸನೆ ಇರುವುದು ಮತ್ತು ಮಾಸು ಬಿಳುಪು ಅಥವಾ ತಿಳಿಹಳದಿ ವರ್ಣವಿರುವುದು. ಕಾಯಿ ಎಳೆಯದಾಗಿದ್ದಾಗ ಹಸಿರಾಗಿದ್ದು ಒಣಗಿದ ಮೇಲೆ ಗಟ್ಟಿಯಾಗಿ ಹಳದಿ ಬಣ್ಣವನ್ನು ಹೊಂದುವುದು. ಕಾಯಿಯ ಮೇಲೆ ಉದ್ದುದ್ದ ಮತ್ತು ಆಳವಾದ ತಗ್ಗುಗಳಿರುವುದು. ಕಾಯಿಯ ಒಳಗಡೆ ಗಟ್ಟಿಯಾದ ಹಾಗೂ ಉದ್ದವಾದ ಬೀಜವಿರುವುದು. ಇದು ಚಿಕಿತ್ಸೆಗೂ ಕೂಡಾ ಸಹಕಾರಿಯಾಗಿದೆ.
==ಲಕ್ಷಣಗಳು==
ಅಳಲೆಕಾಯಿ ಮರವು ೨೫-೩೦ ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. 'ರೆಂಬೆ-ಕೊಂಬೆ'ಗಳೊಂದಿಗೆ ಶೋಭಿಸುವ ಈ ಮರದ ಹಳದಿ ಮಿಶ್ರಿತ ಬಿಳಿಯ ಹೂವುಗಳು ಕ್ರಮೇಣ ಹಸಿರು ಕಾಯಿಗಳಾಗಿ ಮಾರ್ಪಡುತ್ತವೆ. ನಂತರ, ಮಾಗಿದ ಕಾಯಿಗಳು ಕಂದು ಬಣ್ಣಕ್ಕೆ ತಿರುಗುತ್ತವೆ. ಹಾಗೆಯೇ ಅವುಗಳ ಮೇಲ್ಮೈ ಗಟ್ಟಿಯಾಗುತ್ತದೆ. ಇಂತಹ ಕಾಯಿಗಳನ್ನು ಕಿತ್ತು, ಒಣಗಿಸಿ ಪುಡಿ ಮಾಡಿ, ಹಲವಾರು ಔಷಧಿಗಳಿಗೆ ಬಳಸಲಾಗುತ್ತದೆ.
==ಔಷಧವಾಗಿ==
[[ಚಿತ್ರ:Imag.jpg|thumb|right|250px|ಇನ್ನೂ ಹಣ್ಣಾಗದ ಅಳಲೆ ಕಾಯಿಗಳು]]
ಸಂಸ್ಕೃತದಲ್ಲಿ 'ಹರೀತಕೀ' ಎಂದು ಕರೆಯಲ್ಪಡುವ ಅಳಲೇಕಾಯಿಯ ಬಗ್ಗೆ ೧೮ನೇ ಶತಮಾನದಲ್ಲಿ ವಿರಚಿತವಾದ ರಾಜವಲ್ಲಭನಿಘಂಟು ಎಂಬ ಆಯುರ್ವೇದೀಯ ಆಕರಗ್ರಂಥದಲ್ಲಿ ಹೀಗೆ ಪ್ರಶಂಸಾತ್ಮಕವಾಗಿ ಒಕ್ಕಣಿಸಲಾಗಿದೆ:
ಯಸ್ಯ ಮಾತಾ ಗೃಹೇ ನಾಸ್ತಿ ತಸ್ಯ ಮಾತಾ ಹರೀತಕೀ |
ಕದಾಚಿತ್ಕುಪ್ಯತೇ ಮಾತಾ ನೋದರಸ್ಥಾ ಹರೀತಕೀ ||<ref>http://niimh.nic.in/ebooks/e-Nighantu/rajavallabhanighantu/?mod=read</ref>
(ಯಾರಿಗೆ ಮನೆಯಲ್ಲಿ ತಾಯಿಯಿಲ್ಲವೋ ಅವರಿಗೆ ಹರೀತಕಿಯೇ ತಾಯಿಯು; ತಾಯಿಯಾದರೂ ಒಮ್ಮೊಮ್ಮೆ ಕೋಪಮಾಡಿಕೊಳ್ಳುತ್ತಾಳೆ, ಆದರೆ ಹೊಟ್ಟೆಯಲ್ಲಿರುವ ಹರೀತಕಿಯು ಎಂದೂ ಹಾಗೆ ಕೋಪಗೊಳ್ಳುವುದಿಲ್ಲ).
'ಆಯುರ್ವೇದ ಶಾಸ್ತ್ರ'ಗಳಲ್ಲಿ ದೀರ್ಘವಾಗಿ ಚರ್ಚಿಸಲ್ಪಡುವ ವಾತ, ಪಿತ್ತ, ಕಫಗಳ ಸಮಸ್ಯೆಗಳನ್ನು ನಿವಾರಿಸುವ ಪರಮ ಮದ್ದಾಗಿ ಬಳಕೆಯಲ್ಲಿ ಇದೆ. [[ನೆಗಡಿ]], [[ಕೆಮ್ಮು]], [[ಜ್ವರ]] ಮುಂತಾದ ಸಾಮಾನ್ಯ ಜಡ್ಡುಗಳಿಂದ ಹಿಡಿದು, ಕಾಮಾಲೆ, [[ಅಸ್ತಮಾ]], [[ಮೂಲವ್ಯಾಧಿ]], ಮತ್ತು ಹೃದ್ರೋಗದಂತಹ ಗಂಭೀರ ಬೇನೆಗಳಿಗೆ ಅಳಲೆಕಾಯಿ ಪರಿಣಾಮಕಾರಿಯಾದ ಔಷಧಿಯೆಂದು ಬಳಕೆಯಲ್ಲಿತ್ತು. ದೇಹದ ಯಾವುದೇ ಭಾಗದಲ್ಲಿ ಗಾಯಗಳಾದರೂ ಅಳಲೆಕಾಯಿ ರಸಲೇಪನದಿಂದ ಉಪಶಮನ ಮಾಡಲಾಗುತ್ತಿತ್ತು. ಬಹುತೇಕ ಚರ್ಮರೋಗಗಳಾದ, [[ಬ್ಯಾಕ್ಟೀರಿಯಾ]] ಮತ್ತು ಫಂಗಸ್ ಗಳಂತಹ ರೋಗಾಣುಗಳನ್ನು ನಿಯಂತ್ರಿಸಲು ಅಳಲೆ ಕಾಯಿ ಹೇಳಿಮಾಡಿಸಿದ ವೈದ್ಯ ಪದ್ಧತಿಯಾಗಿತ್ತು.
==ಅಳಲೆ ಕಾಯಿಯ ಕೆಲವು ಉಪಯೋಗಗಳು==
* ಅಳಲೆ ಕಾಯಿಯ ಪುಡಿಯನ್ನು ನೀರಿನೊಂದಿಗೆ ಬೆರೆಸಿ,ಬಾಯಿ ಮುಕ್ಕಳಿಸಿ ಉಗುಳುವುದರಿಂದ ಬಾಯಿಹುಣ್ಣು ಮತ್ತಿತರ ವಸಡು ದೋಷಗಳಿಗೆ ರಾಮಬಾಣ.
* ಜೀರ್ಣಶಕ್ತಿಯನ್ನು ವ್ರದ್ದಿಸಲು ಮಲಬದ್ಧತೆಯನ್ನು ನೀಗಿಸುವಲ್ಲಿ ಪರಿಣಾಮಕಾರಿಯಾಗಿದೆ.
* ಎಲ್ಲಾ ಪ್ರಕಾರದ ಕಣ್ಣುಗಳ ಬೇನೆಗೂ,ಅಳಲೆ ಕಾಯಿ ಉಪಯೋಗಕಾರಿಯಾಗಿದೆ.
* ಪ್ರತಿದಿನ ಮುಂಜಾನೆ ಅಳಲೆ ಕಾಯಿ ಕಷಾಯವನ್ನು ಕುಡಿಯುವುದರಿಂದ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುವುದರ ಜೊತೆಗೆ, ದೇಹದಲ್ಲಿ ಶೇಖರಿಸಲ್ಪಟ್ಟ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ.
* ಲೈಂಗಿಕ ತೊಂದರೆ ಹಾಗೂ ನರದೌರ್ಬಲ್ಯಕ್ಕೆ ಮದ್ದು.
* ಗರ್ಭಿಣಿಯರು ಅಳಲೆ ಕಾಯಿಯನ್ನು ಸೇವಿಸುವಂತಿಲ್ಲ. ಏಕೆಂದರೆ, ಇದರ ಸೇವನೆಯಿಂದ ಗರ್ಭಪಾತದ ಸಾಧ್ಯತೆಗಳು ಹೆಚ್ಚೆಂದು ಹಿರಿಯರು ಅಭಿಪ್ರಾಯಪಡುತ್ತಾರೆ.
==ರಸಾಯನಿಕಗಳು==
ಅಳಲೆ ಕಾಯಿನಲ್ಲಿ, '[[ಚೆಬುಲ್ಯಾಜಿಕ್]]', '[[ಆಯಾಸಿಡ್]]', '[[ಚೆಬುಲಿನಿಕ್ ಆಯ್ಯಾಸಿಡ್]]' ಮತ್ತು '[[ಕಾರಿಲೇಜಿನ್]]' ಮುಂತಾದ ರಸಾಯನಿಕಗಳನ್ನು ಪತ್ತೆ ಹಚ್ಚಲಾಗಿದೆ. ವಿಸ್ತಾರಮಯ ವೈವಿಧ್ಯ ಪೂರ್ಣ ಗುಣಗಳ ಬಗ್ಗೆ ವಿಸ್ತಾರವಾದ ಅಧ್ಯಯನದ ಅಗತ್ಯವಿದೆಯೆಂದು ತಜ್ಞರ ಅಭಿಪ್ರಾಯ.
==ಅಳಲೆ ಕಾಯಿ ಪಂಡಿತರು==
ಇಂದಿಗೂ ಮನೆಯಲ್ಲಿ ಕೆಲವು ಹಳೆಯಕಾಲದ ವೈದ್ಯರನ್ನು [[ಅಳಲೆ ಕಾಯಿ ಪಂಡಿತ]]ರೆಂದು ಕರೆಯುವುದುಂಟು. ಏಕೆಂದರೆ, ವಿಪುಲವಾದ ಶಕ್ತಿಯನ್ನು ಹೊಂದಿದ ಅಳಲೆ ಕಾಯಿಯನ್ನು ಅವರು, ಚೂರ್ಣಮಾಡಿ, ತಮಗೆ ತಿಳಿದ ಹಾಗೂ ತಿಳಿಯದ ಕಾಯಿಲೆಗಳಿಗೂ ಮದ್ದಾಗಿ ಬಳಸುತ್ತಿದ್ದರಿಂದ. ಇದರ ಸೇವನೆಯಿಂದ ದುಷ್ಪರಿಣಾಮವಿಲ್ಲದಿರುವುದು ಇದರ ವೈಶಿಷ್ಟ್ಯ.
==ವಾಣಿಜ್ಯಿಕ ಉಪಯೋಗ==
[[ಭಾರತ|ಭಾರತದಲ್ಲಿ]] ಹಲವಾರು ಆಯುರ್ವೇದದ ಕಂಪೆನಿಗಳು, ಅಳಲೆ ಕಾಯಿ ಮಿಶ್ರಿತ ಔಷಧಿಗಳನ್ನು ತಯಾರಿಸಿ, ತಮ್ಮ ವೈವಿಧ್ಯಮಯ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಅವುಗಳಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿ ಮಾರಾಟದಲ್ಲಿರುವ ಕೆಲವು ಬ್ರಾಂಡ್ ಗಳನ್ನು ಕೆಳಗೆ ನಮೂದಿಸಲಾಗಿದೆ :
* ಹರಿಟಾಕಿ
* ಅಭಯ ಮೋದಕ್
* ಪಥ್ಯಾದಿ ಚೂರ್ಣ
* ತ್ರಿಫಲ ಚೂರ್ಣ (ಅಳಲೆ ಕಾಯಿಯ ಜೊತೆಗೆ ತಾರೇಕಾಯಿ ಹಾಗೂ ನೆಲ್ಲಿಕಾಯಿಗಳನ್ನು ಬಳಸಲಾಗುತ್ತದೆ)
==ಸಂಪರ್ಕಿಸ ಬಹುದಾದ ಗ್ರಂಥಗಳು==
* '[[ಸ್ವಯಂವೈದ್ಯ]]'-'ತಿರುಕ,' 'ಅನಾಥ ಸೇವಾಶ್ರಮ', ಮಲ್ಲಾಡಿಹಳ್ಳಿ, 'ವಿಶ್ವಸ್ತ ಸಮಿತಿ', ಮಲ್ಲಾಡಿಹಳ್ಳಿ, ಹೊಳಲ್ಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ
==ಸರಳ ಚಿಕಿತ್ಸೆಗಳು==
ಕಣ್ಣು ಕೆಂಪಾಗುವುದು ಹಾಗೂ ಕಣ್ಣಿನಲ್ಲಿ ನೀರು ಸುರಿಯುವುದು[ಮೂಲವನ್ನು ಸಂಪಾದಿಸು]
ಚೆನ್ನಾಗಿ ಬಲಿತಿರುವ ಹಾಗೂ ದಪ್ಪವಾದ ಅಳಲೆ ಕಾಯನ್ನು ಶುದ್ಧವಾದ ನೀರಿನಲ್ಲಿ ತೇದು ಗಂಧವನ್ನು ಕಣ್ಣಿಗೆ ಹಚ್ಚುವುದರಿಂದ ಕಣ್ಣು ಕೆಂಪಾಗುವುದು ಹಾಗೂ ಕಣ್ಣಿನಲ್ಲಿ ನೀರು ಸುರಿಯುವುದು ಕಡಿಮೆಯಾಗುತ್ತದೆ.
==ಮೂಲವ್ಯಾಧಿ==
ಚಿತ್ರಮೂಲ, ಶುಂಠಿ, ಅಳಲೆಕಾಯಿ ಸಿಪ್ಪೆ ಈ ಮೂರು ವಸ್ತುಗಳನ್ನು ಕ್ರಮವಾಗಿ 10-10 ಗ್ರಾಂ ತೆಗೆದುಕೊಂಡು ನುಣ್ಣಗೆ ಕುಟ್ಟಿ ಪುಡಿಮಾಡಿ ಶೇಖರಿಸುವುದು. 10 ಗ್ರಾಂ ಚೂರ್ಣವನ್ನು ನೀರಿಗೆ ಹಾಕಿ ಕಷಾಯ ಮಾಡಿ 2 ಗ್ರಾಂ ಯವಕ್ಷಾರವನ್ನು ಸೇರಿಸಿ ಸೇವಿಸುವುದರಿಂದಾಗಿ ಮೂಲದ ಮೊಳೆಗಳು ನಿಧಾನವಾಗಿ ಕರಗಿ ಹೋಗುವುದು ಮತ್ತು ರಕ್ತಸ್ರಾವ, ಉರಿ ಶಮನವಾಗುವುದು.
==ತಲೆನೋವು==
ತ್ರಿಫಲ ಚೂರ್ಣ, ಶುಂಠಿ, ದನಿಯ ಮತ್ತು ವಾಯು ವಿಳಂಗಗಳ ಸಮತೂಕದ ಚೂರ್ಣ ಮಾಡುವುದು. ಇದರಲ್ಲಿ 20 ಗ್ರಾಂ ಚೂರ್ಣವನ್ನು ನೀರಿಗೆ ಹಾಕಿ ಕಷಾಯವನ್ನು ಅರ್ಧಭಾಗ ಕೆಳಗಿಳಿಸಿ ತಣ್ಣಗಾದ ಮೇಲೆ ದಿವಸಕ್ಕೆ ಎರಡುಬಾರಿ ಸೇವಿಸುವುದು.
==ಕಣ್ಣುಗಳ ಮುಂದೆ ಕತ್ತಲೆ ಹಾಯುವುದು==
10 ಗ್ರಾಂ ತ್ರಿಫಲ ಚೂರ್ಣವನ್ನು ( ಅಳಲೆಕಾಯಿ ಸಿಪ್ಪೆ, ನೆಲ್ಲಿ ಚೆಟ್ಟು, ಮತ್ತು ತಾರೆಕಾಯಿ) ಸ್ವಲ್ಪ ಹಸುವಿನ ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಬೆಳಗ್ಗೆ ಸೇವಿಸುವುದರಿಂದ ಕಣ್ಣುಗಳ ಮುಂದೆ ಕತ್ತಲೆ ಹಾಯುವುದು ಕಡಿಮೆಯಾಗುತ್ತದೆ.
==ದಾಹ ಜ್ವರ, ಶೋಭೆ==
ಬೇವಿನ ತೊಗಟೆಯ ಒಳನಾರು, ಮರದರಸಿನ ಮತ್ತು ತ್ರಫಲೆ ಚೂರ್ಣವನ್ನು ಚೆನ್ನಾಗಿ ಕಲ್ಪತ್ತಿನಲ್ಲಿ ಅರೆದು ನೀರಿಗೆ ಹಾಕಿ ಚತುರಾಂಷ ಕಷಾಯ ಮಾಡುವುದು. ಈ ಕಷಾಯಕ್ಕೆ ಶುದ್ಧಿ ಮಾಡಿದ ಮಹಿಷಾಸುರ ಗುಗ್ಗಲು ಮತ್ತು ಒಂದು ಬೆಳ್ಳಿಯ ವರಕು ಸೇರಿಸಿ ಸೇವಿಸುವುದು.
==ಪಿತ್ತದ ಕೆಮ್ಮು==
ಜ್ಯೇಷ್ಟಮಧು, ಅಳಲೆಕಾಯಿ, ನೆಲ್ಲಿಚೆಟ್ಟು ಸಮಭಾಗ ಚೂರ್ಣಿಸಿ ಹೊತ್ತಿಗೆ ಅರ್ಧ ಟೀ ಚಮಚ ಚೂರ್ಣಕ್ಕೆ ಅರ್ಧ ಟೀ ಚಮಚ ಸಕ್ಕರೆ ಪುಡಿ ಸೇರಿಸಿ ಹಾಲಿನಲ್ಲಿ ಹಾಕಿ ಸೇವಿಸುವುದರಿಂದ ಪಿತ್ತದ ಕೆಮ್ಮು ಗುಣವಾಗುತ್ತದೆ.
==ಸ್ತ್ರೀಯರ ಶ್ವೇತ ಪ್ರದರದಲ್ಲಿ==
10 ಗ್ರಾಂ ಅಳಲೆಕಾಯಿಯ ಒಳಗಡೆಯ ಬೀಜಗಳನ್ನು ನುಣ್ಣಗೆ ಚೂರ್ಣಿಸಿ ಸಮಭಾಗದ ಕಲ್ಲು ಸಕ್ಕರೆ ಪುಡಿ ಮತ್ತು ಜೇನು ಸೇರಿಸಿ ದಿನಕ್ಕೆ ಎರಡು ವೇಳೆ ಸೇವಿಸುವುದರಿಂದ ಕಾಯಿಲೆ ಗುಣಮುಖವಾಗುತ್ತದೆ.
==ಕಿರುನಾಲಿಗೆ ಬೀಳುವುದು==
ಅಳಲೆಕಾಯಿ ಸಿಪ್ಪೆಯ ವಸ್ತ್ರಗಾಳಿತ ಚೂರ್ಣಕ್ಕೆ ಸ್ವಲ್ಪ ಜೇನು ಸೇರಿಸಿ ಕಿರುನಾಲಿಗೆಗೆ ಸ್ಪರ್ಶಿಸುವುದರಿಂದ ಈ ಕಾಯಲೆ ಗುಣಮುಖವಾಗುತ್ತದೆ.
==ಗುಲ್ಮ ಮತ್ತು ಹೊಟ್ಟೆಯೊಳಗಡೆ ಗಂಟುಗಳು==
ಅಳಲೆಕಾಯಿ ಸಿಪ್ಪೆಯ ನಯವಾದ ಚೂರ್ಣವನ್ನು 10 ಗ್ರಾಂ ಒಂದು ಬಟ್ಟಲು ಕಬ್ಬಿನ ರಸದಲ್ಲಿ ಕದಡಿ ದಿವಸಕ್ಕೆರಡು ವೇಳೆ ಸೇವಿಸುವುದು.
==ಮೂತ್ರ ತಡೆ ಮತ್ತು ಮೂತ್ರದಲ್ಲಿ ಕಲ್ಲು==
ಕಕ್ಕೆಯ ತಿರುಳು, ಕುರಿಟಿಗನ ಬೇರು, ಅಳಲೆಕಾಯಿ ಸಿಪ್ಪೆ, ಪಾಷಾಣ ಬೇಧಿ, ನೆಗ್ಗಿಲನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಜಜ್ಜಿ ಎಂಟು ಬಟ್ಟಲು ನೀರಿಗೆ ಹಾಕಿ ಕಾಯಿಸಿ ಒಂದು ಬಟ್ಟಲು ಕಷಾಯ ಮಾಡಿಕೊಳ್ಳುವುದು ಹಾಗೂ ದಿವಸಕ್ಕೆ ಎರಡು ಟೀ ಚಮಚ ಸೇವಿಸುವುದು.
==ಪ್ರಯಾಣದಲ್ಲಿ ಪರ ಊರುಗಳ ನೀರು ಕುಡಿಯುವುದರಿಂದ ಆಗುವ ದೋಷಗಳಿಗೆ==
ಅಳಲೆಕಾಯಿ ಸಿಪ್ಪೆ, ಶುಂಠಿ, ಮತ್ತು ಜೀರಿಗೆಯ ಸಮತೂಕ ಅರೆದು ವಸ್ತ್ರಗಾಳಿತ ಪುಡಿ ಮಾಡುವುದು. ಪ್ರಯಾಣದಲ್ಲಿ ಕಾಲು ಚಮಚ ಪುಡಿಯನ್ನು ಜೇನಿನೊಂದಿಗೆ ಸೇರಿಸಿ ನೆಕ್ಕುವುದು.
[[ವರ್ಗ:ಸಸ್ಯಗಳು]]
[[ವರ್ಗ:ಆಯುರ್ವೇದ]]
[[ವರ್ಗ:ಔಷಧೀಯ ಸಸ್ಯಗಳು]]
51irl8f1qfrmpbag4zbe8xeeriafnao
1108940
1108939
2022-07-25T10:00:11Z
Durga bhat bollurodi
39496
/* ಸಸ್ಯದ ಗುಣಲಕ್ಷಣ */
wikitext
text/x-wiki
{{taxobox
|name = ''ಅಳಲೆ ಕಾಯಿ''
|image = Harra (Terminalia chebula) leafless tree at 23 Mile, Duars, WB W IMG 5905.jpg
|image_caption = A leafless T. Chebula tree
|regnum = Plantae
|unranked_divisio = [[Angiosperms]]
|unranked_classis = Eudicots
|unranked_subclassis = [[Rosids]]
|ordo = [[Myrtales]]
|familia = [[Combretaceae]]
|genus = ''[[Terminalia (plant)|Terminalia]]''
|species = '''''T. chebula'''''
|binomial = ''Terminalia chebula''
|binomial_authority = [[Anders Jahan Retzius|Retz.]]
|synonyms = *''Buceras chebula '' <small>(Retz.) Lyons</small>
*''Myrobalanus chebula '' <small>(Retz.) Gaertn.</small>
*''Myrobalanus gangetica '' <small>(Roxb.) Kostel.</small>
*''Terminalia acuta '' <small>Walp.</small>
*''Terminalia chebula'' var. ''chebula ''
*''Terminalia gangetica '' <small>Roxb.</small>
*''Terminalia parviflora '' <small>Thw.</small>
*''Terminalia reticulata '' <small>Roth</small>
*''Terminalia zeylanica'' <small>Van Heurck & Müll. Arg.</small>
|}}
[[ಚಿತ್ರ:Alalekayi.jpg|thumb|right|250px|ಅಳಲೆ ಕಾಯಿ ಮರ]]
'''ಅಳಲೆ ಕಾಯಿ'''ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗಿ ಕಂಡು ಬರುವ ಮರ. ವೈಜ್ಞಾನಿಕವಾಗಿ ಟರ್ಮಿನೆಲಿಯಾ ಚೆಬುಲ (''Terminalia chebula'') ಎಂದು ಕರೆಯುತ್ತಾರೆ. 'ಕಾಂಬ್ರೆಟೇಸಿ' (Combretaceae)ಎಂಬ ಸಸ್ಯ ಕುಟುಂಬಕ್ಕೆ ಸೇರುತ್ತದೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲಾ ವಿಧದ ರೋಗಗಳಿಗೂ ಅಳಲೆ ಕಾಯಿಯೇ ಮದ್ದು. [[ಆಯುರ್ವೇದ]] ಶಾಸ್ತ್ರದಲ್ಲಿ ಔಷಧಿಗಳ ರಾಜನೆಂದೇ ಈ ಸಸ್ಯವನ್ನು ಕರೆಯುತ್ತಾರೆ. ಇದು ಎಲ್ಲಾ ಕಡೆಗಳಲ್ಲಿ ಸಾಮಾನ್ಯವಾಗಿ ಬೆಳೆಯುವ ಮಧ್ಯಮ ಗಾತ್ರದ ಮರ. ಮುಪ್ಪನ್ನು ಗೆಲ್ಲುವ, ಯೌವ್ವನವನ್ನು ಕಾಪಾಡುವ, ಅನೇಕ ವ್ಯಾಧಿಗಳನ್ನು ನಿವಾರಿಸುವ, ತ್ರಿದೋಷಗಳನ್ನು ಪರಿಹರಿಸುವ ಹಾಗೂ ಹೃದಯಕ್ಕೆ ಶಕ್ತಿ ನೀಡುವ ಬಹು ಶ್ರೇಷ್ಟ ಗುಣಗಳಿಂದ ಕೂಡಿದೆ.
==ಸಸ್ಯದ ಗುಣಲಕ್ಷಣ==
ಬಯಲು ಸೀಮೆಯಲ್ಲಿ ಇದು ಛತ್ರಿಯಾಕಾರದ ಮರವಾಗಿ ಬೆಳೆಯುತ್ತದೆ. ಸಾಮಾನ್ಯವಾಗಿ ಇದು 10ರಿಂದ 15 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳ ಕವಲುಗಳಲ್ಲಿ ಮೃದುವಾದ, ಹೊಳೆಯುವ, ಮಾಸುಬಣ್ಣದ ರೋಮಗಳಿರುತ್ತದೆ. ಎಲೆಯು ೭-೨೦ಸೆಂ.ಮೀ ಉದ್ದ ಹಾಗೂ ೪-೮ಸೆಂ.ಮೀ ಅಗಲ ಬೆಳೆಯುತ್ತದೆ. ಹೂವುಗಳಲ್ಲಿ ಒಂದು ರೀತಿಯ ಸಹಿಸಲಾಗದ ವಾಸನೆ ಇರುವುದು ಮತ್ತು ಮಾಸು ಬಿಳುಪು ಅಥವಾ ತಿಳಿಹಳದಿ ವರ್ಣವಿರುವುದು. ಕಾಯಿ ಎಳೆಯದಾಗಿದ್ದಾಗ ಹಸಿರಾಗಿದ್ದು ಒಣಗಿದ ಮೇಲೆ ಗಟ್ಟಿಯಾಗಿ ಹಳದಿ ಬಣ್ಣವನ್ನು ಹೊಂದುವುದು. ಕಾಯಿಯ ಮೇಲೆ ಉದ್ದುದ್ದ ಮತ್ತು ಆಳವಾದ ತಗ್ಗುಗಳಿರುವುದು. ಕಾಯಿಯ ಒಳಗಡೆ ಗಟ್ಟಿಯಾದ ಹಾಗೂ ಉದ್ದವಾದ ಬೀಜವಿರುವುದು.
==ಲಕ್ಷಣಗಳು==
ಅಳಲೆಕಾಯಿ ಮರವು ೨೫-೩೦ ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. 'ರೆಂಬೆ-ಕೊಂಬೆ'ಗಳೊಂದಿಗೆ ಶೋಭಿಸುವ ಈ ಮರದ ಹಳದಿ ಮಿಶ್ರಿತ ಬಿಳಿಯ ಹೂವುಗಳು ಕ್ರಮೇಣ ಹಸಿರು ಕಾಯಿಗಳಾಗಿ ಮಾರ್ಪಡುತ್ತವೆ. ನಂತರ, ಮಾಗಿದ ಕಾಯಿಗಳು ಕಂದು ಬಣ್ಣಕ್ಕೆ ತಿರುಗುತ್ತವೆ. ಹಾಗೆಯೇ ಅವುಗಳ ಮೇಲ್ಮೈ ಗಟ್ಟಿಯಾಗುತ್ತದೆ. ಇಂತಹ ಕಾಯಿಗಳನ್ನು ಕಿತ್ತು, ಒಣಗಿಸಿ ಪುಡಿ ಮಾಡಿ, ಹಲವಾರು ಔಷಧಿಗಳಿಗೆ ಬಳಸಲಾಗುತ್ತದೆ.
==ಔಷಧವಾಗಿ==
[[ಚಿತ್ರ:Imag.jpg|thumb|right|250px|ಇನ್ನೂ ಹಣ್ಣಾಗದ ಅಳಲೆ ಕಾಯಿಗಳು]]
ಸಂಸ್ಕೃತದಲ್ಲಿ 'ಹರೀತಕೀ' ಎಂದು ಕರೆಯಲ್ಪಡುವ ಅಳಲೇಕಾಯಿಯ ಬಗ್ಗೆ ೧೮ನೇ ಶತಮಾನದಲ್ಲಿ ವಿರಚಿತವಾದ ರಾಜವಲ್ಲಭನಿಘಂಟು ಎಂಬ ಆಯುರ್ವೇದೀಯ ಆಕರಗ್ರಂಥದಲ್ಲಿ ಹೀಗೆ ಪ್ರಶಂಸಾತ್ಮಕವಾಗಿ ಒಕ್ಕಣಿಸಲಾಗಿದೆ:
ಯಸ್ಯ ಮಾತಾ ಗೃಹೇ ನಾಸ್ತಿ ತಸ್ಯ ಮಾತಾ ಹರೀತಕೀ |
ಕದಾಚಿತ್ಕುಪ್ಯತೇ ಮಾತಾ ನೋದರಸ್ಥಾ ಹರೀತಕೀ ||<ref>http://niimh.nic.in/ebooks/e-Nighantu/rajavallabhanighantu/?mod=read</ref>
(ಯಾರಿಗೆ ಮನೆಯಲ್ಲಿ ತಾಯಿಯಿಲ್ಲವೋ ಅವರಿಗೆ ಹರೀತಕಿಯೇ ತಾಯಿಯು; ತಾಯಿಯಾದರೂ ಒಮ್ಮೊಮ್ಮೆ ಕೋಪಮಾಡಿಕೊಳ್ಳುತ್ತಾಳೆ, ಆದರೆ ಹೊಟ್ಟೆಯಲ್ಲಿರುವ ಹರೀತಕಿಯು ಎಂದೂ ಹಾಗೆ ಕೋಪಗೊಳ್ಳುವುದಿಲ್ಲ).
'ಆಯುರ್ವೇದ ಶಾಸ್ತ್ರ'ಗಳಲ್ಲಿ ದೀರ್ಘವಾಗಿ ಚರ್ಚಿಸಲ್ಪಡುವ ವಾತ, ಪಿತ್ತ, ಕಫಗಳ ಸಮಸ್ಯೆಗಳನ್ನು ನಿವಾರಿಸುವ ಪರಮ ಮದ್ದಾಗಿ ಬಳಕೆಯಲ್ಲಿ ಇದೆ. [[ನೆಗಡಿ]], [[ಕೆಮ್ಮು]], [[ಜ್ವರ]] ಮುಂತಾದ ಸಾಮಾನ್ಯ ಜಡ್ಡುಗಳಿಂದ ಹಿಡಿದು, ಕಾಮಾಲೆ, [[ಅಸ್ತಮಾ]], [[ಮೂಲವ್ಯಾಧಿ]], ಮತ್ತು ಹೃದ್ರೋಗದಂತಹ ಗಂಭೀರ ಬೇನೆಗಳಿಗೆ ಅಳಲೆಕಾಯಿ ಪರಿಣಾಮಕಾರಿಯಾದ ಔಷಧಿಯೆಂದು ಬಳಕೆಯಲ್ಲಿತ್ತು. ದೇಹದ ಯಾವುದೇ ಭಾಗದಲ್ಲಿ ಗಾಯಗಳಾದರೂ ಅಳಲೆಕಾಯಿ ರಸಲೇಪನದಿಂದ ಉಪಶಮನ ಮಾಡಲಾಗುತ್ತಿತ್ತು. ಬಹುತೇಕ ಚರ್ಮರೋಗಗಳಾದ, [[ಬ್ಯಾಕ್ಟೀರಿಯಾ]] ಮತ್ತು ಫಂಗಸ್ ಗಳಂತಹ ರೋಗಾಣುಗಳನ್ನು ನಿಯಂತ್ರಿಸಲು ಅಳಲೆ ಕಾಯಿ ಹೇಳಿಮಾಡಿಸಿದ ವೈದ್ಯ ಪದ್ಧತಿಯಾಗಿತ್ತು.
==ಅಳಲೆ ಕಾಯಿಯ ಕೆಲವು ಉಪಯೋಗಗಳು==
* ಅಳಲೆ ಕಾಯಿಯ ಪುಡಿಯನ್ನು ನೀರಿನೊಂದಿಗೆ ಬೆರೆಸಿ,ಬಾಯಿ ಮುಕ್ಕಳಿಸಿ ಉಗುಳುವುದರಿಂದ ಬಾಯಿಹುಣ್ಣು ಮತ್ತಿತರ ವಸಡು ದೋಷಗಳಿಗೆ ರಾಮಬಾಣ.
* ಜೀರ್ಣಶಕ್ತಿಯನ್ನು ವ್ರದ್ದಿಸಲು ಮಲಬದ್ಧತೆಯನ್ನು ನೀಗಿಸುವಲ್ಲಿ ಪರಿಣಾಮಕಾರಿಯಾಗಿದೆ.
* ಎಲ್ಲಾ ಪ್ರಕಾರದ ಕಣ್ಣುಗಳ ಬೇನೆಗೂ,ಅಳಲೆ ಕಾಯಿ ಉಪಯೋಗಕಾರಿಯಾಗಿದೆ.
* ಪ್ರತಿದಿನ ಮುಂಜಾನೆ ಅಳಲೆ ಕಾಯಿ ಕಷಾಯವನ್ನು ಕುಡಿಯುವುದರಿಂದ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುವುದರ ಜೊತೆಗೆ, ದೇಹದಲ್ಲಿ ಶೇಖರಿಸಲ್ಪಟ್ಟ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ.
* ಲೈಂಗಿಕ ತೊಂದರೆ ಹಾಗೂ ನರದೌರ್ಬಲ್ಯಕ್ಕೆ ಮದ್ದು.
* ಗರ್ಭಿಣಿಯರು ಅಳಲೆ ಕಾಯಿಯನ್ನು ಸೇವಿಸುವಂತಿಲ್ಲ. ಏಕೆಂದರೆ, ಇದರ ಸೇವನೆಯಿಂದ ಗರ್ಭಪಾತದ ಸಾಧ್ಯತೆಗಳು ಹೆಚ್ಚೆಂದು ಹಿರಿಯರು ಅಭಿಪ್ರಾಯಪಡುತ್ತಾರೆ.
==ರಸಾಯನಿಕಗಳು==
ಅಳಲೆ ಕಾಯಿನಲ್ಲಿ, '[[ಚೆಬುಲ್ಯಾಜಿಕ್]]', '[[ಆಯಾಸಿಡ್]]', '[[ಚೆಬುಲಿನಿಕ್ ಆಯ್ಯಾಸಿಡ್]]' ಮತ್ತು '[[ಕಾರಿಲೇಜಿನ್]]' ಮುಂತಾದ ರಸಾಯನಿಕಗಳನ್ನು ಪತ್ತೆ ಹಚ್ಚಲಾಗಿದೆ. ವಿಸ್ತಾರಮಯ ವೈವಿಧ್ಯ ಪೂರ್ಣ ಗುಣಗಳ ಬಗ್ಗೆ ವಿಸ್ತಾರವಾದ ಅಧ್ಯಯನದ ಅಗತ್ಯವಿದೆಯೆಂದು ತಜ್ಞರ ಅಭಿಪ್ರಾಯ.
==ಅಳಲೆ ಕಾಯಿ ಪಂಡಿತರು==
ಇಂದಿಗೂ ಮನೆಯಲ್ಲಿ ಕೆಲವು ಹಳೆಯಕಾಲದ ವೈದ್ಯರನ್ನು [[ಅಳಲೆ ಕಾಯಿ ಪಂಡಿತ]]ರೆಂದು ಕರೆಯುವುದುಂಟು. ಏಕೆಂದರೆ, ವಿಪುಲವಾದ ಶಕ್ತಿಯನ್ನು ಹೊಂದಿದ ಅಳಲೆ ಕಾಯಿಯನ್ನು ಅವರು, ಚೂರ್ಣಮಾಡಿ, ತಮಗೆ ತಿಳಿದ ಹಾಗೂ ತಿಳಿಯದ ಕಾಯಿಲೆಗಳಿಗೂ ಮದ್ದಾಗಿ ಬಳಸುತ್ತಿದ್ದರಿಂದ. ಇದರ ಸೇವನೆಯಿಂದ ದುಷ್ಪರಿಣಾಮವಿಲ್ಲದಿರುವುದು ಇದರ ವೈಶಿಷ್ಟ್ಯ.
==ವಾಣಿಜ್ಯಿಕ ಉಪಯೋಗ==
[[ಭಾರತ|ಭಾರತದಲ್ಲಿ]] ಹಲವಾರು ಆಯುರ್ವೇದದ ಕಂಪೆನಿಗಳು, ಅಳಲೆ ಕಾಯಿ ಮಿಶ್ರಿತ ಔಷಧಿಗಳನ್ನು ತಯಾರಿಸಿ, ತಮ್ಮ ವೈವಿಧ್ಯಮಯ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಅವುಗಳಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿ ಮಾರಾಟದಲ್ಲಿರುವ ಕೆಲವು ಬ್ರಾಂಡ್ ಗಳನ್ನು ಕೆಳಗೆ ನಮೂದಿಸಲಾಗಿದೆ :
* ಹರಿಟಾಕಿ
* ಅಭಯ ಮೋದಕ್
* ಪಥ್ಯಾದಿ ಚೂರ್ಣ
* ತ್ರಿಫಲ ಚೂರ್ಣ (ಅಳಲೆ ಕಾಯಿಯ ಜೊತೆಗೆ ತಾರೇಕಾಯಿ ಹಾಗೂ ನೆಲ್ಲಿಕಾಯಿಗಳನ್ನು ಬಳಸಲಾಗುತ್ತದೆ)
==ಸಂಪರ್ಕಿಸ ಬಹುದಾದ ಗ್ರಂಥಗಳು==
* '[[ಸ್ವಯಂವೈದ್ಯ]]'-'ತಿರುಕ,' 'ಅನಾಥ ಸೇವಾಶ್ರಮ', ಮಲ್ಲಾಡಿಹಳ್ಳಿ, 'ವಿಶ್ವಸ್ತ ಸಮಿತಿ', ಮಲ್ಲಾಡಿಹಳ್ಳಿ, ಹೊಳಲ್ಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ
==ಸರಳ ಚಿಕಿತ್ಸೆಗಳು==
ಕಣ್ಣು ಕೆಂಪಾಗುವುದು ಹಾಗೂ ಕಣ್ಣಿನಲ್ಲಿ ನೀರು ಸುರಿಯುವುದು[ಮೂಲವನ್ನು ಸಂಪಾದಿಸು]
ಚೆನ್ನಾಗಿ ಬಲಿತಿರುವ ಹಾಗೂ ದಪ್ಪವಾದ ಅಳಲೆ ಕಾಯನ್ನು ಶುದ್ಧವಾದ ನೀರಿನಲ್ಲಿ ತೇದು ಗಂಧವನ್ನು ಕಣ್ಣಿಗೆ ಹಚ್ಚುವುದರಿಂದ ಕಣ್ಣು ಕೆಂಪಾಗುವುದು ಹಾಗೂ ಕಣ್ಣಿನಲ್ಲಿ ನೀರು ಸುರಿಯುವುದು ಕಡಿಮೆಯಾಗುತ್ತದೆ.
==ಮೂಲವ್ಯಾಧಿ==
ಚಿತ್ರಮೂಲ, ಶುಂಠಿ, ಅಳಲೆಕಾಯಿ ಸಿಪ್ಪೆ ಈ ಮೂರು ವಸ್ತುಗಳನ್ನು ಕ್ರಮವಾಗಿ 10-10 ಗ್ರಾಂ ತೆಗೆದುಕೊಂಡು ನುಣ್ಣಗೆ ಕುಟ್ಟಿ ಪುಡಿಮಾಡಿ ಶೇಖರಿಸುವುದು. 10 ಗ್ರಾಂ ಚೂರ್ಣವನ್ನು ನೀರಿಗೆ ಹಾಕಿ ಕಷಾಯ ಮಾಡಿ 2 ಗ್ರಾಂ ಯವಕ್ಷಾರವನ್ನು ಸೇರಿಸಿ ಸೇವಿಸುವುದರಿಂದಾಗಿ ಮೂಲದ ಮೊಳೆಗಳು ನಿಧಾನವಾಗಿ ಕರಗಿ ಹೋಗುವುದು ಮತ್ತು ರಕ್ತಸ್ರಾವ, ಉರಿ ಶಮನವಾಗುವುದು.
==ತಲೆನೋವು==
ತ್ರಿಫಲ ಚೂರ್ಣ, ಶುಂಠಿ, ದನಿಯ ಮತ್ತು ವಾಯು ವಿಳಂಗಗಳ ಸಮತೂಕದ ಚೂರ್ಣ ಮಾಡುವುದು. ಇದರಲ್ಲಿ 20 ಗ್ರಾಂ ಚೂರ್ಣವನ್ನು ನೀರಿಗೆ ಹಾಕಿ ಕಷಾಯವನ್ನು ಅರ್ಧಭಾಗ ಕೆಳಗಿಳಿಸಿ ತಣ್ಣಗಾದ ಮೇಲೆ ದಿವಸಕ್ಕೆ ಎರಡುಬಾರಿ ಸೇವಿಸುವುದು.
==ಕಣ್ಣುಗಳ ಮುಂದೆ ಕತ್ತಲೆ ಹಾಯುವುದು==
10 ಗ್ರಾಂ ತ್ರಿಫಲ ಚೂರ್ಣವನ್ನು ( ಅಳಲೆಕಾಯಿ ಸಿಪ್ಪೆ, ನೆಲ್ಲಿ ಚೆಟ್ಟು, ಮತ್ತು ತಾರೆಕಾಯಿ) ಸ್ವಲ್ಪ ಹಸುವಿನ ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಬೆಳಗ್ಗೆ ಸೇವಿಸುವುದರಿಂದ ಕಣ್ಣುಗಳ ಮುಂದೆ ಕತ್ತಲೆ ಹಾಯುವುದು ಕಡಿಮೆಯಾಗುತ್ತದೆ.
==ದಾಹ ಜ್ವರ, ಶೋಭೆ==
ಬೇವಿನ ತೊಗಟೆಯ ಒಳನಾರು, ಮರದರಸಿನ ಮತ್ತು ತ್ರಫಲೆ ಚೂರ್ಣವನ್ನು ಚೆನ್ನಾಗಿ ಕಲ್ಪತ್ತಿನಲ್ಲಿ ಅರೆದು ನೀರಿಗೆ ಹಾಕಿ ಚತುರಾಂಷ ಕಷಾಯ ಮಾಡುವುದು. ಈ ಕಷಾಯಕ್ಕೆ ಶುದ್ಧಿ ಮಾಡಿದ ಮಹಿಷಾಸುರ ಗುಗ್ಗಲು ಮತ್ತು ಒಂದು ಬೆಳ್ಳಿಯ ವರಕು ಸೇರಿಸಿ ಸೇವಿಸುವುದು.
==ಪಿತ್ತದ ಕೆಮ್ಮು==
ಜ್ಯೇಷ್ಟಮಧು, ಅಳಲೆಕಾಯಿ, ನೆಲ್ಲಿಚೆಟ್ಟು ಸಮಭಾಗ ಚೂರ್ಣಿಸಿ ಹೊತ್ತಿಗೆ ಅರ್ಧ ಟೀ ಚಮಚ ಚೂರ್ಣಕ್ಕೆ ಅರ್ಧ ಟೀ ಚಮಚ ಸಕ್ಕರೆ ಪುಡಿ ಸೇರಿಸಿ ಹಾಲಿನಲ್ಲಿ ಹಾಕಿ ಸೇವಿಸುವುದರಿಂದ ಪಿತ್ತದ ಕೆಮ್ಮು ಗುಣವಾಗುತ್ತದೆ.
==ಸ್ತ್ರೀಯರ ಶ್ವೇತ ಪ್ರದರದಲ್ಲಿ==
10 ಗ್ರಾಂ ಅಳಲೆಕಾಯಿಯ ಒಳಗಡೆಯ ಬೀಜಗಳನ್ನು ನುಣ್ಣಗೆ ಚೂರ್ಣಿಸಿ ಸಮಭಾಗದ ಕಲ್ಲು ಸಕ್ಕರೆ ಪುಡಿ ಮತ್ತು ಜೇನು ಸೇರಿಸಿ ದಿನಕ್ಕೆ ಎರಡು ವೇಳೆ ಸೇವಿಸುವುದರಿಂದ ಕಾಯಿಲೆ ಗುಣಮುಖವಾಗುತ್ತದೆ.
==ಕಿರುನಾಲಿಗೆ ಬೀಳುವುದು==
ಅಳಲೆಕಾಯಿ ಸಿಪ್ಪೆಯ ವಸ್ತ್ರಗಾಳಿತ ಚೂರ್ಣಕ್ಕೆ ಸ್ವಲ್ಪ ಜೇನು ಸೇರಿಸಿ ಕಿರುನಾಲಿಗೆಗೆ ಸ್ಪರ್ಶಿಸುವುದರಿಂದ ಈ ಕಾಯಲೆ ಗುಣಮುಖವಾಗುತ್ತದೆ.
==ಗುಲ್ಮ ಮತ್ತು ಹೊಟ್ಟೆಯೊಳಗಡೆ ಗಂಟುಗಳು==
ಅಳಲೆಕಾಯಿ ಸಿಪ್ಪೆಯ ನಯವಾದ ಚೂರ್ಣವನ್ನು 10 ಗ್ರಾಂ ಒಂದು ಬಟ್ಟಲು ಕಬ್ಬಿನ ರಸದಲ್ಲಿ ಕದಡಿ ದಿವಸಕ್ಕೆರಡು ವೇಳೆ ಸೇವಿಸುವುದು.
==ಮೂತ್ರ ತಡೆ ಮತ್ತು ಮೂತ್ರದಲ್ಲಿ ಕಲ್ಲು==
ಕಕ್ಕೆಯ ತಿರುಳು, ಕುರಿಟಿಗನ ಬೇರು, ಅಳಲೆಕಾಯಿ ಸಿಪ್ಪೆ, ಪಾಷಾಣ ಬೇಧಿ, ನೆಗ್ಗಿಲನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಜಜ್ಜಿ ಎಂಟು ಬಟ್ಟಲು ನೀರಿಗೆ ಹಾಕಿ ಕಾಯಿಸಿ ಒಂದು ಬಟ್ಟಲು ಕಷಾಯ ಮಾಡಿಕೊಳ್ಳುವುದು ಹಾಗೂ ದಿವಸಕ್ಕೆ ಎರಡು ಟೀ ಚಮಚ ಸೇವಿಸುವುದು.
==ಪ್ರಯಾಣದಲ್ಲಿ ಪರ ಊರುಗಳ ನೀರು ಕುಡಿಯುವುದರಿಂದ ಆಗುವ ದೋಷಗಳಿಗೆ==
ಅಳಲೆಕಾಯಿ ಸಿಪ್ಪೆ, ಶುಂಠಿ, ಮತ್ತು ಜೀರಿಗೆಯ ಸಮತೂಕ ಅರೆದು ವಸ್ತ್ರಗಾಳಿತ ಪುಡಿ ಮಾಡುವುದು. ಪ್ರಯಾಣದಲ್ಲಿ ಕಾಲು ಚಮಚ ಪುಡಿಯನ್ನು ಜೇನಿನೊಂದಿಗೆ ಸೇರಿಸಿ ನೆಕ್ಕುವುದು.
[[ವರ್ಗ:ಸಸ್ಯಗಳು]]
[[ವರ್ಗ:ಆಯುರ್ವೇದ]]
[[ವರ್ಗ:ಔಷಧೀಯ ಸಸ್ಯಗಳು]]
o68ealw8v13z0yvgx8w5gen2raq832q
1108942
1108940
2022-07-25T10:02:20Z
Durga bhat bollurodi
39496
wikitext
text/x-wiki
{{taxobox
|name = ''ಅಳಲೆ ಕಾಯಿ''
|image = Harra (Terminalia chebula) leafless tree at 23 Mile, Duars, WB W IMG 5905.jpg
|image_caption = A leafless T. Chebula tree
|regnum = Plantae
|unranked_divisio = [[Angiosperms]]
|unranked_classis = Eudicots
|unranked_subclassis = [[Rosids]]
|ordo = [[Myrtales]]
|familia = [[Combretaceae]]
|genus = ''[[Terminalia (plant)|Terminalia]]''
|species = '''''T. chebula'''''
|binomial = ''Terminalia chebula''
|binomial_authority = [[Anders Jahan Retzius|Retz.]]
|synonyms = *''Buceras chebula '' <small>(Retz.) Lyons</small>
*''Myrobalanus chebula '' <small>(Retz.) Gaertn.</small>
*''Myrobalanus gangetica '' <small>(Roxb.) Kostel.</small>
*''Terminalia acuta '' <small>Walp.</small>
*''Terminalia chebula'' var. ''chebula ''
*''Terminalia gangetica '' <small>Roxb.</small>
*''Terminalia parviflora '' <small>Thw.</small>
*''Terminalia reticulata '' <small>Roth</small>
*''Terminalia zeylanica'' <small>Van Heurck & Müll. Arg.</small>
|}}
[[ಚಿತ್ರ:Alalekayi.jpg|thumb|right|250px|ಅಳಲೆ ಕಾಯಿ ಮರ]]
'''ಅಳಲೆ ಕಾಯಿ'''ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗಿ ಕಂಡು ಬರುವ ಮರ. ವೈಜ್ಞಾನಿಕವಾಗಿ ಟರ್ಮಿನೆಲಿಯಾ ಚೆಬುಲ (''Terminalia chebula'') ಎಂದು ಕರೆಯುತ್ತಾರೆ. 'ಕಾಂಬ್ರೆಟೇಸಿ' (Combretaceae)ಎಂಬ ಸಸ್ಯ ಕುಟುಂಬಕ್ಕೆ ಸೇರುತ್ತದೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲಾ ವಿಧದ ರೋಗಗಳಿಗೂ ಅಳಲೆ ಕಾಯಿಯೇ ಮದ್ದು. [[ಆಯುರ್ವೇದ]] ಶಾಸ್ತ್ರದಲ್ಲಿ ಔಷಧಿಗಳ ರಾಜನೆಂದೇ ಈ ಸಸ್ಯವನ್ನು ಕರೆಯುತ್ತಾರೆ. ಇದು ಎಲ್ಲಾ ಕಡೆಗಳಲ್ಲಿ ಸಾಮಾನ್ಯವಾಗಿ ಬೆಳೆಯುವ ಮಧ್ಯಮ ಗಾತ್ರದ ಮರ. ಮುಪ್ಪನ್ನು ಗೆಲ್ಲುವ, ಯೌವ್ವನವನ್ನು ಕಾಪಾಡುವ, ಅನೇಕ ವ್ಯಾಧಿಗಳನ್ನು ನಿವಾರಿಸುವ, ತ್ರಿದೋಷಗಳನ್ನು ಪರಿಹರಿಸುವ ಹಾಗೂ ಹೃದಯಕ್ಕೆ ಶಕ್ತಿ ನೀಡುವ ಬಹು ಶ್ರೇಷ್ಟ ಗುಣಗಳಿಂದ ಕೂಡಿದೆ.
==ಸಸ್ಯದ ಗುಣಲಕ್ಷಣ==
ಬಯಲು ಸೀಮೆಯಲ್ಲಿ ಇದು ಛತ್ರಿಯಾಕಾರದ ಮರವಾಗಿ ಬೆಳೆಯುತ್ತದೆ. ಅಳಲೆಕಾಯಿ ಮರವು ೨೫-೩೦ ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳ ಕವಲುಗಳಲ್ಲಿ ಮೃದುವಾದ, ಹೊಳೆಯುವ, ಮಾಸುಬಣ್ಣದ ರೋಮಗಳಿರುತ್ತದೆ. ಎಲೆಯು ೭-೨೦ಸೆಂ.ಮೀ ಉದ್ದ ಹಾಗೂ ೪-೮ಸೆಂ.ಮೀ ಅಗಲ ಬೆಳೆಯುತ್ತದೆ. ಹೂವುಗಳಲ್ಲಿ ಒಂದು ರೀತಿಯ ಸಹಿಸಲಾಗದ ವಾಸನೆ ಇರುವುದು ಮತ್ತು ಮಾಸು ಬಿಳುಪು ಅಥವಾ ತಿಳಿಹಳದಿ ವರ್ಣವಿರುವುದು. ಕಾಯಿ ಎಳೆಯದಾಗಿದ್ದಾಗ ಹಸಿರಾಗಿದ್ದು ಒಣಗಿದ ಮೇಲೆ ಗಟ್ಟಿಯಾಗಿ ಹಳದಿ ಬಣ್ಣವನ್ನು ಹೊಂದುವುದು. ಕಾಯಿಯ ಮೇಲೆ ಉದ್ದುದ್ದ ಮತ್ತು ಆಳವಾದ ತಗ್ಗುಗಳಿರುವುದು. ಕಾಯಿಯ ಒಳಗಡೆ ಗಟ್ಟಿಯಾದ ಹಾಗೂ ಉದ್ದವಾದ ಬೀಜವಿರುವುದು.
==ಔಷಧೀಯ ಉಪಯೋಗ==
[[ಚಿತ್ರ:Imag.jpg|thumb|right|250px|ಇನ್ನೂ ಹಣ್ಣಾಗದ ಅಳಲೆ ಕಾಯಿಗಳು]]
ಸಂಸ್ಕೃತದಲ್ಲಿ 'ಹರೀತಕೀ' ಎಂದು ಕರೆಯಲ್ಪಡುವ ಅಳಲೇಕಾಯಿಯ ಬಗ್ಗೆ ೧೮ನೇ ಶತಮಾನದಲ್ಲಿ ವಿರಚಿತವಾದ ರಾಜವಲ್ಲಭನಿಘಂಟು ಎಂಬ ಆಯುರ್ವೇದೀಯ ಆಕರಗ್ರಂಥದಲ್ಲಿ ಹೀಗೆ ಪ್ರಶಂಸಾತ್ಮಕವಾಗಿ ಒಕ್ಕಣಿಸಲಾಗಿದೆ:
ಯಸ್ಯ ಮಾತಾ ಗೃಹೇ ನಾಸ್ತಿ ತಸ್ಯ ಮಾತಾ ಹರೀತಕೀ |
ಕದಾಚಿತ್ಕುಪ್ಯತೇ ಮಾತಾ ನೋದರಸ್ಥಾ ಹರೀತಕೀ ||<ref>http://niimh.nic.in/ebooks/e-Nighantu/rajavallabhanighantu/?mod=read</ref>
(ಯಾರಿಗೆ ಮನೆಯಲ್ಲಿ ತಾಯಿಯಿಲ್ಲವೋ ಅವರಿಗೆ ಹರೀತಕಿಯೇ ತಾಯಿಯು; ತಾಯಿಯಾದರೂ ಒಮ್ಮೊಮ್ಮೆ ಕೋಪಮಾಡಿಕೊಳ್ಳುತ್ತಾಳೆ, ಆದರೆ ಹೊಟ್ಟೆಯಲ್ಲಿರುವ ಹರೀತಕಿಯು ಎಂದೂ ಹಾಗೆ ಕೋಪಗೊಳ್ಳುವುದಿಲ್ಲ).
'ಆಯುರ್ವೇದ ಶಾಸ್ತ್ರ'ಗಳಲ್ಲಿ ದೀರ್ಘವಾಗಿ ಚರ್ಚಿಸಲ್ಪಡುವ ವಾತ, ಪಿತ್ತ, ಕಫಗಳ ಸಮಸ್ಯೆಗಳನ್ನು ನಿವಾರಿಸುವ ಪರಮ ಮದ್ದಾಗಿ ಬಳಕೆಯಲ್ಲಿ ಇದೆ. [[ನೆಗಡಿ]], [[ಕೆಮ್ಮು]], [[ಜ್ವರ]] ಮುಂತಾದ ಸಾಮಾನ್ಯ ಜಡ್ಡುಗಳಿಂದ ಹಿಡಿದು, ಕಾಮಾಲೆ, [[ಅಸ್ತಮಾ]], [[ಮೂಲವ್ಯಾಧಿ]], ಮತ್ತು ಹೃದ್ರೋಗದಂತಹ ಗಂಭೀರ ಬೇನೆಗಳಿಗೆ ಅಳಲೆಕಾಯಿ ಪರಿಣಾಮಕಾರಿಯಾದ ಔಷಧಿಯೆಂದು ಬಳಕೆಯಲ್ಲಿತ್ತು. ದೇಹದ ಯಾವುದೇ ಭಾಗದಲ್ಲಿ ಗಾಯಗಳಾದರೂ ಅಳಲೆಕಾಯಿ ರಸಲೇಪನದಿಂದ ಉಪಶಮನ ಮಾಡಲಾಗುತ್ತಿತ್ತು. ಬಹುತೇಕ ಚರ್ಮರೋಗಗಳಾದ, [[ಬ್ಯಾಕ್ಟೀರಿಯಾ]] ಮತ್ತು ಫಂಗಸ್ ಗಳಂತಹ ರೋಗಾಣುಗಳನ್ನು ನಿಯಂತ್ರಿಸಲು ಅಳಲೆ ಕಾಯಿ ಹೇಳಿಮಾಡಿಸಿದ ವೈದ್ಯ ಪದ್ಧತಿಯಾಗಿತ್ತು.
==ಅಳಲೆ ಕಾಯಿಯ ಕೆಲವು ಉಪಯೋಗಗಳು==
* ಅಳಲೆ ಕಾಯಿಯ ಪುಡಿಯನ್ನು ನೀರಿನೊಂದಿಗೆ ಬೆರೆಸಿ,ಬಾಯಿ ಮುಕ್ಕಳಿಸಿ ಉಗುಳುವುದರಿಂದ ಬಾಯಿಹುಣ್ಣು ಮತ್ತಿತರ ವಸಡು ದೋಷಗಳಿಗೆ ರಾಮಬಾಣ.
* ಜೀರ್ಣಶಕ್ತಿಯನ್ನು ವ್ರದ್ದಿಸಲು ಮಲಬದ್ಧತೆಯನ್ನು ನೀಗಿಸುವಲ್ಲಿ ಪರಿಣಾಮಕಾರಿಯಾಗಿದೆ.
* ಎಲ್ಲಾ ಪ್ರಕಾರದ ಕಣ್ಣುಗಳ ಬೇನೆಗೂ,ಅಳಲೆ ಕಾಯಿ ಉಪಯೋಗಕಾರಿಯಾಗಿದೆ.
* ಪ್ರತಿದಿನ ಮುಂಜಾನೆ ಅಳಲೆ ಕಾಯಿ ಕಷಾಯವನ್ನು ಕುಡಿಯುವುದರಿಂದ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುವುದರ ಜೊತೆಗೆ, ದೇಹದಲ್ಲಿ ಶೇಖರಿಸಲ್ಪಟ್ಟ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ.
* ಲೈಂಗಿಕ ತೊಂದರೆ ಹಾಗೂ ನರದೌರ್ಬಲ್ಯಕ್ಕೆ ಮದ್ದು.
* ಗರ್ಭಿಣಿಯರು ಅಳಲೆ ಕಾಯಿಯನ್ನು ಸೇವಿಸುವಂತಿಲ್ಲ. ಏಕೆಂದರೆ, ಇದರ ಸೇವನೆಯಿಂದ ಗರ್ಭಪಾತದ ಸಾಧ್ಯತೆಗಳು ಹೆಚ್ಚೆಂದು ಹಿರಿಯರು ಅಭಿಪ್ರಾಯಪಡುತ್ತಾರೆ.
==ರಸಾಯನಿಕಗಳು==
ಅಳಲೆ ಕಾಯಿನಲ್ಲಿ, '[[ಚೆಬುಲ್ಯಾಜಿಕ್]]', '[[ಆಯಾಸಿಡ್]]', '[[ಚೆಬುಲಿನಿಕ್ ಆಯ್ಯಾಸಿಡ್]]' ಮತ್ತು '[[ಕಾರಿಲೇಜಿನ್]]' ಮುಂತಾದ ರಸಾಯನಿಕಗಳನ್ನು ಪತ್ತೆ ಹಚ್ಚಲಾಗಿದೆ. ವಿಸ್ತಾರಮಯ ವೈವಿಧ್ಯ ಪೂರ್ಣ ಗುಣಗಳ ಬಗ್ಗೆ ವಿಸ್ತಾರವಾದ ಅಧ್ಯಯನದ ಅಗತ್ಯವಿದೆಯೆಂದು ತಜ್ಞರ ಅಭಿಪ್ರಾಯ.
==ಅಳಲೆ ಕಾಯಿ ಪಂಡಿತರು==
ಇಂದಿಗೂ ಮನೆಯಲ್ಲಿ ಕೆಲವು ಹಳೆಯಕಾಲದ ವೈದ್ಯರನ್ನು [[ಅಳಲೆ ಕಾಯಿ ಪಂಡಿತ]]ರೆಂದು ಕರೆಯುವುದುಂಟು. ಏಕೆಂದರೆ, ವಿಪುಲವಾದ ಶಕ್ತಿಯನ್ನು ಹೊಂದಿದ ಅಳಲೆ ಕಾಯಿಯನ್ನು ಅವರು, ಚೂರ್ಣಮಾಡಿ, ತಮಗೆ ತಿಳಿದ ಹಾಗೂ ತಿಳಿಯದ ಕಾಯಿಲೆಗಳಿಗೂ ಮದ್ದಾಗಿ ಬಳಸುತ್ತಿದ್ದರಿಂದ. ಇದರ ಸೇವನೆಯಿಂದ ದುಷ್ಪರಿಣಾಮವಿಲ್ಲದಿರುವುದು ಇದರ ವೈಶಿಷ್ಟ್ಯ.
==ವಾಣಿಜ್ಯಿಕ ಉಪಯೋಗ==
[[ಭಾರತ|ಭಾರತದಲ್ಲಿ]] ಹಲವಾರು ಆಯುರ್ವೇದದ ಕಂಪೆನಿಗಳು, ಅಳಲೆ ಕಾಯಿ ಮಿಶ್ರಿತ ಔಷಧಿಗಳನ್ನು ತಯಾರಿಸಿ, ತಮ್ಮ ವೈವಿಧ್ಯಮಯ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಅವುಗಳಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿ ಮಾರಾಟದಲ್ಲಿರುವ ಕೆಲವು ಬ್ರಾಂಡ್ ಗಳನ್ನು ಕೆಳಗೆ ನಮೂದಿಸಲಾಗಿದೆ :
* ಹರಿಟಾಕಿ
* ಅಭಯ ಮೋದಕ್
* ಪಥ್ಯಾದಿ ಚೂರ್ಣ
* ತ್ರಿಫಲ ಚೂರ್ಣ (ಅಳಲೆ ಕಾಯಿಯ ಜೊತೆಗೆ ತಾರೇಕಾಯಿ ಹಾಗೂ ನೆಲ್ಲಿಕಾಯಿಗಳನ್ನು ಬಳಸಲಾಗುತ್ತದೆ)
==ಸಂಪರ್ಕಿಸ ಬಹುದಾದ ಗ್ರಂಥಗಳು==
* '[[ಸ್ವಯಂವೈದ್ಯ]]'-'ತಿರುಕ,' 'ಅನಾಥ ಸೇವಾಶ್ರಮ', ಮಲ್ಲಾಡಿಹಳ್ಳಿ, 'ವಿಶ್ವಸ್ತ ಸಮಿತಿ', ಮಲ್ಲಾಡಿಹಳ್ಳಿ, ಹೊಳಲ್ಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ
==ಸರಳ ಚಿಕಿತ್ಸೆಗಳು==
ಕಣ್ಣು ಕೆಂಪಾಗುವುದು ಹಾಗೂ ಕಣ್ಣಿನಲ್ಲಿ ನೀರು ಸುರಿಯುವುದು[ಮೂಲವನ್ನು ಸಂಪಾದಿಸು]
ಚೆನ್ನಾಗಿ ಬಲಿತಿರುವ ಹಾಗೂ ದಪ್ಪವಾದ ಅಳಲೆ ಕಾಯನ್ನು ಶುದ್ಧವಾದ ನೀರಿನಲ್ಲಿ ತೇದು ಗಂಧವನ್ನು ಕಣ್ಣಿಗೆ ಹಚ್ಚುವುದರಿಂದ ಕಣ್ಣು ಕೆಂಪಾಗುವುದು ಹಾಗೂ ಕಣ್ಣಿನಲ್ಲಿ ನೀರು ಸುರಿಯುವುದು ಕಡಿಮೆಯಾಗುತ್ತದೆ.
==ಮೂಲವ್ಯಾಧಿ==
ಚಿತ್ರಮೂಲ, ಶುಂಠಿ, ಅಳಲೆಕಾಯಿ ಸಿಪ್ಪೆ ಈ ಮೂರು ವಸ್ತುಗಳನ್ನು ಕ್ರಮವಾಗಿ 10-10 ಗ್ರಾಂ ತೆಗೆದುಕೊಂಡು ನುಣ್ಣಗೆ ಕುಟ್ಟಿ ಪುಡಿಮಾಡಿ ಶೇಖರಿಸುವುದು. 10 ಗ್ರಾಂ ಚೂರ್ಣವನ್ನು ನೀರಿಗೆ ಹಾಕಿ ಕಷಾಯ ಮಾಡಿ 2 ಗ್ರಾಂ ಯವಕ್ಷಾರವನ್ನು ಸೇರಿಸಿ ಸೇವಿಸುವುದರಿಂದಾಗಿ ಮೂಲದ ಮೊಳೆಗಳು ನಿಧಾನವಾಗಿ ಕರಗಿ ಹೋಗುವುದು ಮತ್ತು ರಕ್ತಸ್ರಾವ, ಉರಿ ಶಮನವಾಗುವುದು.
==ತಲೆನೋವು==
ತ್ರಿಫಲ ಚೂರ್ಣ, ಶುಂಠಿ, ದನಿಯ ಮತ್ತು ವಾಯು ವಿಳಂಗಗಳ ಸಮತೂಕದ ಚೂರ್ಣ ಮಾಡುವುದು. ಇದರಲ್ಲಿ 20 ಗ್ರಾಂ ಚೂರ್ಣವನ್ನು ನೀರಿಗೆ ಹಾಕಿ ಕಷಾಯವನ್ನು ಅರ್ಧಭಾಗ ಕೆಳಗಿಳಿಸಿ ತಣ್ಣಗಾದ ಮೇಲೆ ದಿವಸಕ್ಕೆ ಎರಡುಬಾರಿ ಸೇವಿಸುವುದು.
==ಕಣ್ಣುಗಳ ಮುಂದೆ ಕತ್ತಲೆ ಹಾಯುವುದು==
10 ಗ್ರಾಂ ತ್ರಿಫಲ ಚೂರ್ಣವನ್ನು ( ಅಳಲೆಕಾಯಿ ಸಿಪ್ಪೆ, ನೆಲ್ಲಿ ಚೆಟ್ಟು, ಮತ್ತು ತಾರೆಕಾಯಿ) ಸ್ವಲ್ಪ ಹಸುವಿನ ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಬೆಳಗ್ಗೆ ಸೇವಿಸುವುದರಿಂದ ಕಣ್ಣುಗಳ ಮುಂದೆ ಕತ್ತಲೆ ಹಾಯುವುದು ಕಡಿಮೆಯಾಗುತ್ತದೆ.
==ದಾಹ ಜ್ವರ, ಶೋಭೆ==
ಬೇವಿನ ತೊಗಟೆಯ ಒಳನಾರು, ಮರದರಸಿನ ಮತ್ತು ತ್ರಫಲೆ ಚೂರ್ಣವನ್ನು ಚೆನ್ನಾಗಿ ಕಲ್ಪತ್ತಿನಲ್ಲಿ ಅರೆದು ನೀರಿಗೆ ಹಾಕಿ ಚತುರಾಂಷ ಕಷಾಯ ಮಾಡುವುದು. ಈ ಕಷಾಯಕ್ಕೆ ಶುದ್ಧಿ ಮಾಡಿದ ಮಹಿಷಾಸುರ ಗುಗ್ಗಲು ಮತ್ತು ಒಂದು ಬೆಳ್ಳಿಯ ವರಕು ಸೇರಿಸಿ ಸೇವಿಸುವುದು.
==ಪಿತ್ತದ ಕೆಮ್ಮು==
ಜ್ಯೇಷ್ಟಮಧು, ಅಳಲೆಕಾಯಿ, ನೆಲ್ಲಿಚೆಟ್ಟು ಸಮಭಾಗ ಚೂರ್ಣಿಸಿ ಹೊತ್ತಿಗೆ ಅರ್ಧ ಟೀ ಚಮಚ ಚೂರ್ಣಕ್ಕೆ ಅರ್ಧ ಟೀ ಚಮಚ ಸಕ್ಕರೆ ಪುಡಿ ಸೇರಿಸಿ ಹಾಲಿನಲ್ಲಿ ಹಾಕಿ ಸೇವಿಸುವುದರಿಂದ ಪಿತ್ತದ ಕೆಮ್ಮು ಗುಣವಾಗುತ್ತದೆ.
==ಸ್ತ್ರೀಯರ ಶ್ವೇತ ಪ್ರದರದಲ್ಲಿ==
10 ಗ್ರಾಂ ಅಳಲೆಕಾಯಿಯ ಒಳಗಡೆಯ ಬೀಜಗಳನ್ನು ನುಣ್ಣಗೆ ಚೂರ್ಣಿಸಿ ಸಮಭಾಗದ ಕಲ್ಲು ಸಕ್ಕರೆ ಪುಡಿ ಮತ್ತು ಜೇನು ಸೇರಿಸಿ ದಿನಕ್ಕೆ ಎರಡು ವೇಳೆ ಸೇವಿಸುವುದರಿಂದ ಕಾಯಿಲೆ ಗುಣಮುಖವಾಗುತ್ತದೆ.
==ಕಿರುನಾಲಿಗೆ ಬೀಳುವುದು==
ಅಳಲೆಕಾಯಿ ಸಿಪ್ಪೆಯ ವಸ್ತ್ರಗಾಳಿತ ಚೂರ್ಣಕ್ಕೆ ಸ್ವಲ್ಪ ಜೇನು ಸೇರಿಸಿ ಕಿರುನಾಲಿಗೆಗೆ ಸ್ಪರ್ಶಿಸುವುದರಿಂದ ಈ ಕಾಯಲೆ ಗುಣಮುಖವಾಗುತ್ತದೆ.
==ಗುಲ್ಮ ಮತ್ತು ಹೊಟ್ಟೆಯೊಳಗಡೆ ಗಂಟುಗಳು==
ಅಳಲೆಕಾಯಿ ಸಿಪ್ಪೆಯ ನಯವಾದ ಚೂರ್ಣವನ್ನು 10 ಗ್ರಾಂ ಒಂದು ಬಟ್ಟಲು ಕಬ್ಬಿನ ರಸದಲ್ಲಿ ಕದಡಿ ದಿವಸಕ್ಕೆರಡು ವೇಳೆ ಸೇವಿಸುವುದು.
==ಮೂತ್ರ ತಡೆ ಮತ್ತು ಮೂತ್ರದಲ್ಲಿ ಕಲ್ಲು==
ಕಕ್ಕೆಯ ತಿರುಳು, ಕುರಿಟಿಗನ ಬೇರು, ಅಳಲೆಕಾಯಿ ಸಿಪ್ಪೆ, ಪಾಷಾಣ ಬೇಧಿ, ನೆಗ್ಗಿಲನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಜಜ್ಜಿ ಎಂಟು ಬಟ್ಟಲು ನೀರಿಗೆ ಹಾಕಿ ಕಾಯಿಸಿ ಒಂದು ಬಟ್ಟಲು ಕಷಾಯ ಮಾಡಿಕೊಳ್ಳುವುದು ಹಾಗೂ ದಿವಸಕ್ಕೆ ಎರಡು ಟೀ ಚಮಚ ಸೇವಿಸುವುದು.
==ಪ್ರಯಾಣದಲ್ಲಿ ಪರ ಊರುಗಳ ನೀರು ಕುಡಿಯುವುದರಿಂದ ಆಗುವ ದೋಷಗಳಿಗೆ==
ಅಳಲೆಕಾಯಿ ಸಿಪ್ಪೆ, ಶುಂಠಿ, ಮತ್ತು ಜೀರಿಗೆಯ ಸಮತೂಕ ಅರೆದು ವಸ್ತ್ರಗಾಳಿತ ಪುಡಿ ಮಾಡುವುದು. ಪ್ರಯಾಣದಲ್ಲಿ ಕಾಲು ಚಮಚ ಪುಡಿಯನ್ನು ಜೇನಿನೊಂದಿಗೆ ಸೇರಿಸಿ ನೆಕ್ಕುವುದು.
[[ವರ್ಗ:ಸಸ್ಯಗಳು]]
[[ವರ್ಗ:ಆಯುರ್ವೇದ]]
[[ವರ್ಗ:ಔಷಧೀಯ ಸಸ್ಯಗಳು]]
hcw9rq5kcym1f5xonnguf89yxs0y1f8
1108943
1108942
2022-07-25T10:03:34Z
Durga bhat bollurodi
39496
wikitext
text/x-wiki
{{taxobox
|name = ''ಅಳಲೆ ಕಾಯಿ''
|image = Harra (Terminalia chebula) leafless tree at 23 Mile, Duars, WB W IMG 5905.jpg
|image_caption = A leafless T. Chebula tree
|regnum = Plantae
|unranked_divisio = [[Angiosperms]]
|unranked_classis = Eudicots
|unranked_subclassis = [[Rosids]]
|ordo = [[Myrtales]]
|familia = [[Combretaceae]]
|genus = ''[[Terminalia (plant)|Terminalia]]''
|species = '''''T. chebula'''''
|binomial = ''Terminalia chebula''
|binomial_authority = [[Anders Jahan Retzius|Retz.]]
|synonyms = *''Buceras chebula '' <small>(Retz.) Lyons</small>
*''Myrobalanus chebula '' <small>(Retz.) Gaertn.</small>
*''Myrobalanus gangetica '' <small>(Roxb.) Kostel.</small>
*''Terminalia acuta '' <small>Walp.</small>
*''Terminalia chebula'' var. ''chebula ''
*''Terminalia gangetica '' <small>Roxb.</small>
*''Terminalia parviflora '' <small>Thw.</small>
*''Terminalia reticulata '' <small>Roth</small>
*''Terminalia zeylanica'' <small>Van Heurck & Müll. Arg.</small>
|}}
[[ಚಿತ್ರ:Alalekayi.jpg|thumb|right|250px|ಅಳಲೆ ಕಾಯಿ ಮರ]]
'''ಅಳಲೆ ಕಾಯಿ'''ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗಿ ಕಂಡು ಬರುವ ಮರ. ವೈಜ್ಞಾನಿಕವಾಗಿ ಟರ್ಮಿನೆಲಿಯಾ ಚೆಬುಲ (''Terminalia chebula'') ಎಂದು ಕರೆಯುತ್ತಾರೆ. 'ಕಾಂಬ್ರೆಟೇಸಿ' (Combretaceae)ಎಂಬ ಸಸ್ಯ ಕುಟುಂಬಕ್ಕೆ ಸೇರುತ್ತದೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲಾ ವಿಧದ ರೋಗಗಳಿಗೂ ಅಳಲೆ ಕಾಯಿಯೇ ಮದ್ದು. [[ಆಯುರ್ವೇದ]] ಶಾಸ್ತ್ರದಲ್ಲಿ ಔಷಧಿಗಳ ರಾಜನೆಂದೇ ಈ ಸಸ್ಯವನ್ನು ಕರೆಯುತ್ತಾರೆ. ಇದು ಎಲ್ಲಾ ಕಡೆಗಳಲ್ಲಿ ಸಾಮಾನ್ಯವಾಗಿ ಬೆಳೆಯುವ ಮಧ್ಯಮ ಗಾತ್ರದ ಮರ. ಮುಪ್ಪನ್ನು ಗೆಲ್ಲುವ, ಯೌವ್ವನವನ್ನು ಕಾಪಾಡುವ, ಅನೇಕ ವ್ಯಾಧಿಗಳನ್ನು ನಿವಾರಿಸುವ, ತ್ರಿದೋಷಗಳನ್ನು ಪರಿಹರಿಸುವ ಹಾಗೂ ಹೃದಯಕ್ಕೆ ಶಕ್ತಿ ನೀಡುವ ಬಹು ಶ್ರೇಷ್ಟ ಗುಣಗಳಿಂದ ಕೂಡಿದೆ. ಇದನ್ನು ಸಂಸ್ಕೃತದಲ್ಲಿ ಹರಿತಕೀ ಎಂದು ಕರೆಯುತ್ತಾರೆ.
==ಸಸ್ಯದ ಗುಣಲಕ್ಷಣ==
ಬಯಲು ಸೀಮೆಯಲ್ಲಿ ಇದು ಛತ್ರಿಯಾಕಾರದ ಮರವಾಗಿ ಬೆಳೆಯುತ್ತದೆ. ಅಳಲೆಕಾಯಿ ಮರವು ೨೫-೩೦ ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳ ಕವಲುಗಳಲ್ಲಿ ಮೃದುವಾದ, ಹೊಳೆಯುವ, ಮಾಸುಬಣ್ಣದ ರೋಮಗಳಿರುತ್ತದೆ. ಎಲೆಯು ೭-೨೦ಸೆಂ.ಮೀ ಉದ್ದ ಹಾಗೂ ೪-೮ಸೆಂ.ಮೀ ಅಗಲ ಬೆಳೆಯುತ್ತದೆ. ಹೂವುಗಳಲ್ಲಿ ಒಂದು ರೀತಿಯ ಸಹಿಸಲಾಗದ ವಾಸನೆ ಇರುವುದು ಮತ್ತು ಮಾಸು ಬಿಳುಪು ಅಥವಾ ತಿಳಿಹಳದಿ ವರ್ಣವಿರುವುದು. ಕಾಯಿ ಎಳೆಯದಾಗಿದ್ದಾಗ ಹಸಿರಾಗಿದ್ದು ಒಣಗಿದ ಮೇಲೆ ಗಟ್ಟಿಯಾಗಿ ಹಳದಿ ಬಣ್ಣವನ್ನು ಹೊಂದುವುದು. ಕಾಯಿಯ ಮೇಲೆ ಉದ್ದುದ್ದ ಮತ್ತು ಆಳವಾದ ತಗ್ಗುಗಳಿರುವುದು. ಕಾಯಿಯ ಒಳಗಡೆ ಗಟ್ಟಿಯಾದ ಹಾಗೂ ಉದ್ದವಾದ ಬೀಜವಿರುವುದು.
==ಔಷಧೀಯ ಉಪಯೋಗ==
'ಆಯುರ್ವೇದ ಶಾಸ್ತ್ರ'ಗಳಲ್ಲಿ ದೀರ್ಘವಾಗಿ ಚರ್ಚಿಸಲ್ಪಡುವ ವಾತ, ಪಿತ್ತ, ಕಫಗಳ ಸಮಸ್ಯೆಗಳನ್ನು ನಿವಾರಿಸುವ ಪರಮ ಮದ್ದಾಗಿ ಬಳಕೆಯಲ್ಲಿ ಇದೆ. [[ನೆಗಡಿ]], [[ಕೆಮ್ಮು]], [[ಜ್ವರ]] ಮುಂತಾದ ಸಾಮಾನ್ಯ ಜಡ್ಡುಗಳಿಂದ ಹಿಡಿದು, ಕಾಮಾಲೆ, [[ಅಸ್ತಮಾ]], [[ಮೂಲವ್ಯಾಧಿ]], ಮತ್ತು ಹೃದ್ರೋಗದಂತಹ ಗಂಭೀರ ಬೇನೆಗಳಿಗೆ ಅಳಲೆಕಾಯಿ ಪರಿಣಾಮಕಾರಿಯಾದ ಔಷಧಿಯೆಂದು ಬಳಕೆಯಲ್ಲಿತ್ತು. ದೇಹದ ಯಾವುದೇ ಭಾಗದಲ್ಲಿ ಗಾಯಗಳಾದರೂ ಅಳಲೆಕಾಯಿ ರಸಲೇಪನದಿಂದ ಉಪಶಮನ ಮಾಡಲಾಗುತ್ತಿತ್ತು. ಬಹುತೇಕ ಚರ್ಮರೋಗಗಳಾದ, [[ಬ್ಯಾಕ್ಟೀರಿಯಾ]] ಮತ್ತು ಫಂಗಸ್ ಗಳಂತಹ ರೋಗಾಣುಗಳನ್ನು ನಿಯಂತ್ರಿಸಲು ಅಳಲೆ ಕಾಯಿ ಹೇಳಿಮಾಡಿಸಿದ ವೈದ್ಯ ಪದ್ಧತಿಯಾಗಿತ್ತು.
==ಅಳಲೆ ಕಾಯಿಯ ಕೆಲವು ಉಪಯೋಗಗಳು==
* ಅಳಲೆ ಕಾಯಿಯ ಪುಡಿಯನ್ನು ನೀರಿನೊಂದಿಗೆ ಬೆರೆಸಿ,ಬಾಯಿ ಮುಕ್ಕಳಿಸಿ ಉಗುಳುವುದರಿಂದ ಬಾಯಿಹುಣ್ಣು ಮತ್ತಿತರ ವಸಡು ದೋಷಗಳಿಗೆ ರಾಮಬಾಣ.
* ಜೀರ್ಣಶಕ್ತಿಯನ್ನು ವ್ರದ್ದಿಸಲು ಮಲಬದ್ಧತೆಯನ್ನು ನೀಗಿಸುವಲ್ಲಿ ಪರಿಣಾಮಕಾರಿಯಾಗಿದೆ.
* ಎಲ್ಲಾ ಪ್ರಕಾರದ ಕಣ್ಣುಗಳ ಬೇನೆಗೂ,ಅಳಲೆ ಕಾಯಿ ಉಪಯೋಗಕಾರಿಯಾಗಿದೆ.
* ಪ್ರತಿದಿನ ಮುಂಜಾನೆ ಅಳಲೆ ಕಾಯಿ ಕಷಾಯವನ್ನು ಕುಡಿಯುವುದರಿಂದ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುವುದರ ಜೊತೆಗೆ, ದೇಹದಲ್ಲಿ ಶೇಖರಿಸಲ್ಪಟ್ಟ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ.
* ಲೈಂಗಿಕ ತೊಂದರೆ ಹಾಗೂ ನರದೌರ್ಬಲ್ಯಕ್ಕೆ ಮದ್ದು.
* ಗರ್ಭಿಣಿಯರು ಅಳಲೆ ಕಾಯಿಯನ್ನು ಸೇವಿಸುವಂತಿಲ್ಲ. ಏಕೆಂದರೆ, ಇದರ ಸೇವನೆಯಿಂದ ಗರ್ಭಪಾತದ ಸಾಧ್ಯತೆಗಳು ಹೆಚ್ಚೆಂದು ಹಿರಿಯರು ಅಭಿಪ್ರಾಯಪಡುತ್ತಾರೆ.
==ರಸಾಯನಿಕಗಳು==
ಅಳಲೆ ಕಾಯಿನಲ್ಲಿ, '[[ಚೆಬುಲ್ಯಾಜಿಕ್]]', '[[ಆಯಾಸಿಡ್]]', '[[ಚೆಬುಲಿನಿಕ್ ಆಯ್ಯಾಸಿಡ್]]' ಮತ್ತು '[[ಕಾರಿಲೇಜಿನ್]]' ಮುಂತಾದ ರಸಾಯನಿಕಗಳನ್ನು ಪತ್ತೆ ಹಚ್ಚಲಾಗಿದೆ. ವಿಸ್ತಾರಮಯ ವೈವಿಧ್ಯ ಪೂರ್ಣ ಗುಣಗಳ ಬಗ್ಗೆ ವಿಸ್ತಾರವಾದ ಅಧ್ಯಯನದ ಅಗತ್ಯವಿದೆಯೆಂದು ತಜ್ಞರ ಅಭಿಪ್ರಾಯ.
==ಅಳಲೆ ಕಾಯಿ ಪಂಡಿತರು==
ಇಂದಿಗೂ ಮನೆಯಲ್ಲಿ ಕೆಲವು ಹಳೆಯಕಾಲದ ವೈದ್ಯರನ್ನು [[ಅಳಲೆ ಕಾಯಿ ಪಂಡಿತ]]ರೆಂದು ಕರೆಯುವುದುಂಟು. ಏಕೆಂದರೆ, ವಿಪುಲವಾದ ಶಕ್ತಿಯನ್ನು ಹೊಂದಿದ ಅಳಲೆ ಕಾಯಿಯನ್ನು ಅವರು, ಚೂರ್ಣಮಾಡಿ, ತಮಗೆ ತಿಳಿದ ಹಾಗೂ ತಿಳಿಯದ ಕಾಯಿಲೆಗಳಿಗೂ ಮದ್ದಾಗಿ ಬಳಸುತ್ತಿದ್ದರಿಂದ. ಇದರ ಸೇವನೆಯಿಂದ ದುಷ್ಪರಿಣಾಮವಿಲ್ಲದಿರುವುದು ಇದರ ವೈಶಿಷ್ಟ್ಯ.
==ವಾಣಿಜ್ಯಿಕ ಉಪಯೋಗ==
[[ಭಾರತ|ಭಾರತದಲ್ಲಿ]] ಹಲವಾರು ಆಯುರ್ವೇದದ ಕಂಪೆನಿಗಳು, ಅಳಲೆ ಕಾಯಿ ಮಿಶ್ರಿತ ಔಷಧಿಗಳನ್ನು ತಯಾರಿಸಿ, ತಮ್ಮ ವೈವಿಧ್ಯಮಯ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಅವುಗಳಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿ ಮಾರಾಟದಲ್ಲಿರುವ ಕೆಲವು ಬ್ರಾಂಡ್ ಗಳನ್ನು ಕೆಳಗೆ ನಮೂದಿಸಲಾಗಿದೆ :
* ಹರಿಟಾಕಿ
* ಅಭಯ ಮೋದಕ್
* ಪಥ್ಯಾದಿ ಚೂರ್ಣ
* ತ್ರಿಫಲ ಚೂರ್ಣ (ಅಳಲೆ ಕಾಯಿಯ ಜೊತೆಗೆ ತಾರೇಕಾಯಿ ಹಾಗೂ ನೆಲ್ಲಿಕಾಯಿಗಳನ್ನು ಬಳಸಲಾಗುತ್ತದೆ)
==ಸಂಪರ್ಕಿಸ ಬಹುದಾದ ಗ್ರಂಥಗಳು==
* '[[ಸ್ವಯಂವೈದ್ಯ]]'-'ತಿರುಕ,' 'ಅನಾಥ ಸೇವಾಶ್ರಮ', ಮಲ್ಲಾಡಿಹಳ್ಳಿ, 'ವಿಶ್ವಸ್ತ ಸಮಿತಿ', ಮಲ್ಲಾಡಿಹಳ್ಳಿ, ಹೊಳಲ್ಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ
==ಸರಳ ಚಿಕಿತ್ಸೆಗಳು==
ಕಣ್ಣು ಕೆಂಪಾಗುವುದು ಹಾಗೂ ಕಣ್ಣಿನಲ್ಲಿ ನೀರು ಸುರಿಯುವುದು[ಮೂಲವನ್ನು ಸಂಪಾದಿಸು]
ಚೆನ್ನಾಗಿ ಬಲಿತಿರುವ ಹಾಗೂ ದಪ್ಪವಾದ ಅಳಲೆ ಕಾಯನ್ನು ಶುದ್ಧವಾದ ನೀರಿನಲ್ಲಿ ತೇದು ಗಂಧವನ್ನು ಕಣ್ಣಿಗೆ ಹಚ್ಚುವುದರಿಂದ ಕಣ್ಣು ಕೆಂಪಾಗುವುದು ಹಾಗೂ ಕಣ್ಣಿನಲ್ಲಿ ನೀರು ಸುರಿಯುವುದು ಕಡಿಮೆಯಾಗುತ್ತದೆ.
==ಮೂಲವ್ಯಾಧಿ==
ಚಿತ್ರಮೂಲ, ಶುಂಠಿ, ಅಳಲೆಕಾಯಿ ಸಿಪ್ಪೆ ಈ ಮೂರು ವಸ್ತುಗಳನ್ನು ಕ್ರಮವಾಗಿ 10-10 ಗ್ರಾಂ ತೆಗೆದುಕೊಂಡು ನುಣ್ಣಗೆ ಕುಟ್ಟಿ ಪುಡಿಮಾಡಿ ಶೇಖರಿಸುವುದು. 10 ಗ್ರಾಂ ಚೂರ್ಣವನ್ನು ನೀರಿಗೆ ಹಾಕಿ ಕಷಾಯ ಮಾಡಿ 2 ಗ್ರಾಂ ಯವಕ್ಷಾರವನ್ನು ಸೇರಿಸಿ ಸೇವಿಸುವುದರಿಂದಾಗಿ ಮೂಲದ ಮೊಳೆಗಳು ನಿಧಾನವಾಗಿ ಕರಗಿ ಹೋಗುವುದು ಮತ್ತು ರಕ್ತಸ್ರಾವ, ಉರಿ ಶಮನವಾಗುವುದು.
==ತಲೆನೋವು==
ತ್ರಿಫಲ ಚೂರ್ಣ, ಶುಂಠಿ, ದನಿಯ ಮತ್ತು ವಾಯು ವಿಳಂಗಗಳ ಸಮತೂಕದ ಚೂರ್ಣ ಮಾಡುವುದು. ಇದರಲ್ಲಿ 20 ಗ್ರಾಂ ಚೂರ್ಣವನ್ನು ನೀರಿಗೆ ಹಾಕಿ ಕಷಾಯವನ್ನು ಅರ್ಧಭಾಗ ಕೆಳಗಿಳಿಸಿ ತಣ್ಣಗಾದ ಮೇಲೆ ದಿವಸಕ್ಕೆ ಎರಡುಬಾರಿ ಸೇವಿಸುವುದು.
==ಕಣ್ಣುಗಳ ಮುಂದೆ ಕತ್ತಲೆ ಹಾಯುವುದು==
10 ಗ್ರಾಂ ತ್ರಿಫಲ ಚೂರ್ಣವನ್ನು ( ಅಳಲೆಕಾಯಿ ಸಿಪ್ಪೆ, ನೆಲ್ಲಿ ಚೆಟ್ಟು, ಮತ್ತು ತಾರೆಕಾಯಿ) ಸ್ವಲ್ಪ ಹಸುವಿನ ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಬೆಳಗ್ಗೆ ಸೇವಿಸುವುದರಿಂದ ಕಣ್ಣುಗಳ ಮುಂದೆ ಕತ್ತಲೆ ಹಾಯುವುದು ಕಡಿಮೆಯಾಗುತ್ತದೆ.
==ದಾಹ ಜ್ವರ, ಶೋಭೆ==
ಬೇವಿನ ತೊಗಟೆಯ ಒಳನಾರು, ಮರದರಸಿನ ಮತ್ತು ತ್ರಫಲೆ ಚೂರ್ಣವನ್ನು ಚೆನ್ನಾಗಿ ಕಲ್ಪತ್ತಿನಲ್ಲಿ ಅರೆದು ನೀರಿಗೆ ಹಾಕಿ ಚತುರಾಂಷ ಕಷಾಯ ಮಾಡುವುದು. ಈ ಕಷಾಯಕ್ಕೆ ಶುದ್ಧಿ ಮಾಡಿದ ಮಹಿಷಾಸುರ ಗುಗ್ಗಲು ಮತ್ತು ಒಂದು ಬೆಳ್ಳಿಯ ವರಕು ಸೇರಿಸಿ ಸೇವಿಸುವುದು.
==ಪಿತ್ತದ ಕೆಮ್ಮು==
ಜ್ಯೇಷ್ಟಮಧು, ಅಳಲೆಕಾಯಿ, ನೆಲ್ಲಿಚೆಟ್ಟು ಸಮಭಾಗ ಚೂರ್ಣಿಸಿ ಹೊತ್ತಿಗೆ ಅರ್ಧ ಟೀ ಚಮಚ ಚೂರ್ಣಕ್ಕೆ ಅರ್ಧ ಟೀ ಚಮಚ ಸಕ್ಕರೆ ಪುಡಿ ಸೇರಿಸಿ ಹಾಲಿನಲ್ಲಿ ಹಾಕಿ ಸೇವಿಸುವುದರಿಂದ ಪಿತ್ತದ ಕೆಮ್ಮು ಗುಣವಾಗುತ್ತದೆ.
==ಸ್ತ್ರೀಯರ ಶ್ವೇತ ಪ್ರದರದಲ್ಲಿ==
10 ಗ್ರಾಂ ಅಳಲೆಕಾಯಿಯ ಒಳಗಡೆಯ ಬೀಜಗಳನ್ನು ನುಣ್ಣಗೆ ಚೂರ್ಣಿಸಿ ಸಮಭಾಗದ ಕಲ್ಲು ಸಕ್ಕರೆ ಪುಡಿ ಮತ್ತು ಜೇನು ಸೇರಿಸಿ ದಿನಕ್ಕೆ ಎರಡು ವೇಳೆ ಸೇವಿಸುವುದರಿಂದ ಕಾಯಿಲೆ ಗುಣಮುಖವಾಗುತ್ತದೆ.
==ಕಿರುನಾಲಿಗೆ ಬೀಳುವುದು==
ಅಳಲೆಕಾಯಿ ಸಿಪ್ಪೆಯ ವಸ್ತ್ರಗಾಳಿತ ಚೂರ್ಣಕ್ಕೆ ಸ್ವಲ್ಪ ಜೇನು ಸೇರಿಸಿ ಕಿರುನಾಲಿಗೆಗೆ ಸ್ಪರ್ಶಿಸುವುದರಿಂದ ಈ ಕಾಯಲೆ ಗುಣಮುಖವಾಗುತ್ತದೆ.
==ಗುಲ್ಮ ಮತ್ತು ಹೊಟ್ಟೆಯೊಳಗಡೆ ಗಂಟುಗಳು==
ಅಳಲೆಕಾಯಿ ಸಿಪ್ಪೆಯ ನಯವಾದ ಚೂರ್ಣವನ್ನು 10 ಗ್ರಾಂ ಒಂದು ಬಟ್ಟಲು ಕಬ್ಬಿನ ರಸದಲ್ಲಿ ಕದಡಿ ದಿವಸಕ್ಕೆರಡು ವೇಳೆ ಸೇವಿಸುವುದು.
==ಮೂತ್ರ ತಡೆ ಮತ್ತು ಮೂತ್ರದಲ್ಲಿ ಕಲ್ಲು==
ಕಕ್ಕೆಯ ತಿರುಳು, ಕುರಿಟಿಗನ ಬೇರು, ಅಳಲೆಕಾಯಿ ಸಿಪ್ಪೆ, ಪಾಷಾಣ ಬೇಧಿ, ನೆಗ್ಗಿಲನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಜಜ್ಜಿ ಎಂಟು ಬಟ್ಟಲು ನೀರಿಗೆ ಹಾಕಿ ಕಾಯಿಸಿ ಒಂದು ಬಟ್ಟಲು ಕಷಾಯ ಮಾಡಿಕೊಳ್ಳುವುದು ಹಾಗೂ ದಿವಸಕ್ಕೆ ಎರಡು ಟೀ ಚಮಚ ಸೇವಿಸುವುದು.
==ಪ್ರಯಾಣದಲ್ಲಿ ಪರ ಊರುಗಳ ನೀರು ಕುಡಿಯುವುದರಿಂದ ಆಗುವ ದೋಷಗಳಿಗೆ==
ಅಳಲೆಕಾಯಿ ಸಿಪ್ಪೆ, ಶುಂಠಿ, ಮತ್ತು ಜೀರಿಗೆಯ ಸಮತೂಕ ಅರೆದು ವಸ್ತ್ರಗಾಳಿತ ಪುಡಿ ಮಾಡುವುದು. ಪ್ರಯಾಣದಲ್ಲಿ ಕಾಲು ಚಮಚ ಪುಡಿಯನ್ನು ಜೇನಿನೊಂದಿಗೆ ಸೇರಿಸಿ ನೆಕ್ಕುವುದು.
[[ವರ್ಗ:ಸಸ್ಯಗಳು]]
[[ವರ್ಗ:ಆಯುರ್ವೇದ]]
[[ವರ್ಗ:ಔಷಧೀಯ ಸಸ್ಯಗಳು]]
82nmyiwgchdxaccs24kmqzip309yzai
1108945
1108943
2022-07-25T10:07:20Z
Durga bhat bollurodi
39496
wikitext
text/x-wiki
{{taxobox
|name = ''ಅಳಲೆ ಕಾಯಿ''
|image = Harra (Terminalia chebula) leafless tree at 23 Mile, Duars, WB W IMG 5905.jpg
|image_caption = A leafless T. Chebula tree
|regnum = Plantae
|unranked_divisio = [[Angiosperms]]
|unranked_classis = Eudicots
|unranked_subclassis = [[Rosids]]
|ordo = [[Myrtales]]
|familia = [[Combretaceae]]
|genus = ''[[Terminalia (plant)|Terminalia]]''
|species = '''''T. chebula'''''
|binomial = ''Terminalia chebula''
|binomial_authority = [[Anders Jahan Retzius|Retz.]]
|synonyms = *''Buceras chebula '' <small>(Retz.) Lyons</small>
*''Myrobalanus chebula '' <small>(Retz.) Gaertn.</small>
*''Myrobalanus gangetica '' <small>(Roxb.) Kostel.</small>
*''Terminalia acuta '' <small>Walp.</small>
*''Terminalia chebula'' var. ''chebula ''
*''Terminalia gangetica '' <small>Roxb.</small>
*''Terminalia parviflora '' <small>Thw.</small>
*''Terminalia reticulata '' <small>Roth</small>
*''Terminalia zeylanica'' <small>Van Heurck & Müll. Arg.</small>
|}}
[[ಚಿತ್ರ:Alalekayi.jpg|thumb|right|250px|ಅಳಲೆ ಕಾಯಿ ಮರ]]
'''ಅಳಲೆ ಕಾಯಿ'''ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗಿ ಕಂಡು ಬರುವ ಮರ. ವೈಜ್ಞಾನಿಕವಾಗಿ ಟರ್ಮಿನೆಲಿಯಾ ಚೆಬುಲ (''Terminalia chebula'') ಎಂದು ಕರೆಯುತ್ತಾರೆ. 'ಕಾಂಬ್ರೆಟೇಸಿ' (Combretaceae)ಎಂಬ ಸಸ್ಯ ಕುಟುಂಬಕ್ಕೆ ಸೇರುತ್ತದೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲಾ ವಿಧದ ರೋಗಗಳಿಗೂ ಅಳಲೆ ಕಾಯಿಯೇ ಮದ್ದು. [[ಆಯುರ್ವೇದ]] ಶಾಸ್ತ್ರದಲ್ಲಿ ಔಷಧಿಗಳ ರಾಜನೆಂದೇ ಈ ಸಸ್ಯವನ್ನು ಕರೆಯುತ್ತಾರೆ. ಇದು ಎಲ್ಲಾ ಕಡೆಗಳಲ್ಲಿ ಸಾಮಾನ್ಯವಾಗಿ ಬೆಳೆಯುವ ಮಧ್ಯಮ ಗಾತ್ರದ ಮರ. ಮುಪ್ಪನ್ನು ಗೆಲ್ಲುವ, ಯೌವ್ವನವನ್ನು ಕಾಪಾಡುವ, ಅನೇಕ ವ್ಯಾಧಿಗಳನ್ನು ನಿವಾರಿಸುವ, ತ್ರಿದೋಷಗಳನ್ನು ಪರಿಹರಿಸುವ ಹಾಗೂ ಹೃದಯಕ್ಕೆ ಶಕ್ತಿ ನೀಡುವ ಬಹು ಶ್ರೇಷ್ಟ ಗುಣಗಳಿಂದ ಕೂಡಿದೆ. ಇದನ್ನು ಸಂಸ್ಕೃತದಲ್ಲಿ ಹರಿತಕೀ ಎಂದು ಕರೆಯುತ್ತಾರೆ.
==ಸಸ್ಯದ ಗುಣಲಕ್ಷಣ==
ಬಯಲು ಸೀಮೆಯಲ್ಲಿ ಇದು ಛತ್ರಿಯಾಕಾರದ ಮರವಾಗಿ ಬೆಳೆಯುತ್ತದೆ. ಅಳಲೆಕಾಯಿ ಮರವು ೨೫-೩೦ ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳ ಕವಲುಗಳಲ್ಲಿ ಮೃದುವಾದ, ಹೊಳೆಯುವ, ಮಾಸುಬಣ್ಣದ ರೋಮಗಳಿರುತ್ತದೆ. ಎಲೆಯು ೭-೨೦ಸೆಂ.ಮೀ ಉದ್ದ ಹಾಗೂ ೪-೮ಸೆಂ.ಮೀ ಅಗಲ ಬೆಳೆಯುತ್ತದೆ. ಹೂವುಗಳಲ್ಲಿ ಒಂದು ರೀತಿಯ ಸಹಿಸಲಾಗದ ವಾಸನೆ ಇರುವುದು ಮತ್ತು ಮಾಸು ಬಿಳುಪು ಅಥವಾ ತಿಳಿಹಳದಿ ವರ್ಣವಿರುವುದು. ಕಾಯಿ ಎಳೆಯದಾಗಿದ್ದಾಗ ಹಸಿರಾಗಿದ್ದು ಒಣಗಿದ ಮೇಲೆ ಗಟ್ಟಿಯಾಗಿ ಹಳದಿ ಬಣ್ಣವನ್ನು ಹೊಂದುವುದು. ಕಾಯಿಯ ಮೇಲೆ ಉದ್ದುದ್ದ ಮತ್ತು ಆಳವಾದ ತಗ್ಗುಗಳಿರುವುದು. ಕಾಯಿಯ ಒಳಗಡೆ ಗಟ್ಟಿಯಾದ ಹಾಗೂ ಉದ್ದವಾದ ಬೀಜವಿರುವುದು.
==ಔಷಧೀಯ ಉಪಯೋಗ==
ಆಯುರ್ವೇದ ಶಾಸ್ತ್ರಗಳಲ್ಲಿ ದೀರ್ಘವಾಗಿ ಚರ್ಚಿಸಲ್ಪಡುವ ವಾತ, ಪಿತ್ತ, ಕಫಗಳ ಸಮಸ್ಯೆಗಳನ್ನು ನಿವಾರಿಸುವ ಮದ್ದಾಗಿ ಬಳಕೆಯಲ್ಲಿ ಇದೆ. [[ನೆಗಡಿ]], [[ಕೆಮ್ಮು]], [[ಜ್ವರ]] ಮುಂತಾದ ಸಾಮಾನ್ಯ ವ್ಯಾಧಿಯಿಂಧ ಹಿಡಿದು, ಕಾಮಾಲೆ, [[ಅಸ್ತಮಾ]], [[ಮೂಲವ್ಯಾಧಿ]], ಮತ್ತು ಹೃದ್ರೋಗದಂತಹ ಗಂಭೀರ ವ್ಯಾಧಿಗಳಲ್ಲಿಯೂ ಅಳಲೆಕಾಯಿ ಪರಿಣಾಮಕಾರಿಯಾದ ಔಷಧಿಯಾಗಿ ಬಳಕೆಯಲ್ಲಿದೆ. ದೇಹದ ಯಾವುದೇ ಭಾಗದಲ್ಲಿ ಗಾಯಗಳಾದರೂ ಅಳಲೆಕಾಯಿ ರಸಲೇಪನದಿಂದ ಉಪಶಮನ ಮಾಡಬಹುದು. ಅಳಲೆ ಕಾಯಿಯ ಪುಡಿಯನ್ನು ನೀರಿನೊಂದಿಗೆ ಬೆರೆಸಿ,ಬಾಯಿ ಮುಕ್ಕಳಿಸಿ ಉಗುಳುವುದರಿಂದ ಬಾಯಿಹುಣ್ಣು ಮತ್ತಿತರ ವಸಡು ದೋಷಗಳಿಗೆ ರಾಮಬಾಣ. ಜೀರ್ಣಶಕ್ತಿಯನ್ನು ವ್ರದ್ದಿಸಲು ಮಲಬದ್ಧತೆಯನ್ನು ನೀಗಿಸುವಲ್ಲಿ ಪರಿಣಾಮಕಾರಿಯಾಗಿದೆ. ಎಲ್ಲಾ ಪ್ರಕಾರದ ಕಣ್ಣುಗಳ ಬೇನೆಗೂ,ಅಳಲೆ ಕಾಯಿ ಉಪಯೋಗಕಾರಿಯಾಗಿದೆ. ಪ್ರತಿದಿನ ಮುಂಜಾನೆ ಅಳಲೆ ಕಾಯಿ ಕಷಾಯವನ್ನು ಕುಡಿಯುವುದರಿಂದ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುವುದರ ಜೊತೆಗೆ, ದೇಹದಲ್ಲಿ ಶೇಖರಿಸಲ್ಪಟ್ಟ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ. ಗರ್ಭಿಣಿಯರು ಅಳಲೆ ಕಾಯಿಯನ್ನು ಸೇವಿಸುವಂತಿಲ್ಲ. ಏಕೆಂದರೆ, ಇದರ ಸೇವನೆಯಿಂದ ಗರ್ಭಪಾತದ ಸಾಧ್ಯತೆಗಳು ಹೆಚ್ಚೆಂದು ಹಿರಿಯರು ಅಭಿಪ್ರಾಯಪಡುತ್ತಾರೆ.
==ರಸಾಯನಿಕಗಳು==
ಅಳಲೆ ಕಾಯಿನಲ್ಲಿ, '[[ಚೆಬುಲ್ಯಾಜಿಕ್]]', '[[ಆಯಾಸಿಡ್]]', '[[ಚೆಬುಲಿನಿಕ್ ಆಯ್ಯಾಸಿಡ್]]' ಮತ್ತು '[[ಕಾರಿಲೇಜಿನ್]]' ಮುಂತಾದ ರಸಾಯನಿಕಗಳನ್ನು ಪತ್ತೆ ಹಚ್ಚಲಾಗಿದೆ. ವಿಸ್ತಾರಮಯ ವೈವಿಧ್ಯ ಪೂರ್ಣ ಗುಣಗಳ ಬಗ್ಗೆ ವಿಸ್ತಾರವಾದ ಅಧ್ಯಯನದ ಅಗತ್ಯವಿದೆಯೆಂದು ತಜ್ಞರ ಅಭಿಪ್ರಾಯ.
==ಅಳಲೆ ಕಾಯಿ ಪಂಡಿತರು==
ಇಂದಿಗೂ ಮನೆಯಲ್ಲಿ ಕೆಲವು ಹಳೆಯಕಾಲದ ವೈದ್ಯರನ್ನು [[ಅಳಲೆ ಕಾಯಿ ಪಂಡಿತ]]ರೆಂದು ಕರೆಯುವುದುಂಟು. ಏಕೆಂದರೆ, ವಿಪುಲವಾದ ಶಕ್ತಿಯನ್ನು ಹೊಂದಿದ ಅಳಲೆ ಕಾಯಿಯನ್ನು ಅವರು, ಚೂರ್ಣಮಾಡಿ, ತಮಗೆ ತಿಳಿದ ಹಾಗೂ ತಿಳಿಯದ ಕಾಯಿಲೆಗಳಿಗೂ ಮದ್ದಾಗಿ ಬಳಸುತ್ತಿದ್ದರಿಂದ. ಇದರ ಸೇವನೆಯಿಂದ ದುಷ್ಪರಿಣಾಮವಿಲ್ಲದಿರುವುದು ಇದರ ವೈಶಿಷ್ಟ್ಯ.
==ವಾಣಿಜ್ಯಿಕ ಉಪಯೋಗ==
[[ಭಾರತ|ಭಾರತದಲ್ಲಿ]] ಹಲವಾರು ಆಯುರ್ವೇದದ ಕಂಪೆನಿಗಳು, ಅಳಲೆ ಕಾಯಿ ಮಿಶ್ರಿತ ಔಷಧಿಗಳನ್ನು ತಯಾರಿಸಿ, ತಮ್ಮ ವೈವಿಧ್ಯಮಯ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಅವುಗಳಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿ ಮಾರಾಟದಲ್ಲಿರುವ ಕೆಲವು ಬ್ರಾಂಡ್ ಗಳನ್ನು ಕೆಳಗೆ ನಮೂದಿಸಲಾಗಿದೆ :
* ಹರಿಟಾಕಿ
* ಅಭಯ ಮೋದಕ್
* ಪಥ್ಯಾದಿ ಚೂರ್ಣ
* ತ್ರಿಫಲ ಚೂರ್ಣ (ಅಳಲೆ ಕಾಯಿಯ ಜೊತೆಗೆ ತಾರೇಕಾಯಿ ಹಾಗೂ ನೆಲ್ಲಿಕಾಯಿಗಳನ್ನು ಬಳಸಲಾಗುತ್ತದೆ)
==ಸಂಪರ್ಕಿಸ ಬಹುದಾದ ಗ್ರಂಥಗಳು==
* '[[ಸ್ವಯಂವೈದ್ಯ]]'-'ತಿರುಕ,' 'ಅನಾಥ ಸೇವಾಶ್ರಮ', ಮಲ್ಲಾಡಿಹಳ್ಳಿ, 'ವಿಶ್ವಸ್ತ ಸಮಿತಿ', ಮಲ್ಲಾಡಿಹಳ್ಳಿ, ಹೊಳಲ್ಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ
==ಸರಳ ಚಿಕಿತ್ಸೆಗಳು==
ಕಣ್ಣು ಕೆಂಪಾಗುವುದು ಹಾಗೂ ಕಣ್ಣಿನಲ್ಲಿ ನೀರು ಸುರಿಯುವುದು[ಮೂಲವನ್ನು ಸಂಪಾದಿಸು]
ಚೆನ್ನಾಗಿ ಬಲಿತಿರುವ ಹಾಗೂ ದಪ್ಪವಾದ ಅಳಲೆ ಕಾಯನ್ನು ಶುದ್ಧವಾದ ನೀರಿನಲ್ಲಿ ತೇದು ಗಂಧವನ್ನು ಕಣ್ಣಿಗೆ ಹಚ್ಚುವುದರಿಂದ ಕಣ್ಣು ಕೆಂಪಾಗುವುದು ಹಾಗೂ ಕಣ್ಣಿನಲ್ಲಿ ನೀರು ಸುರಿಯುವುದು ಕಡಿಮೆಯಾಗುತ್ತದೆ.
==ಮೂಲವ್ಯಾಧಿ==
ಚಿತ್ರಮೂಲ, ಶುಂಠಿ, ಅಳಲೆಕಾಯಿ ಸಿಪ್ಪೆ ಈ ಮೂರು ವಸ್ತುಗಳನ್ನು ಕ್ರಮವಾಗಿ 10-10 ಗ್ರಾಂ ತೆಗೆದುಕೊಂಡು ನುಣ್ಣಗೆ ಕುಟ್ಟಿ ಪುಡಿಮಾಡಿ ಶೇಖರಿಸುವುದು. 10 ಗ್ರಾಂ ಚೂರ್ಣವನ್ನು ನೀರಿಗೆ ಹಾಕಿ ಕಷಾಯ ಮಾಡಿ 2 ಗ್ರಾಂ ಯವಕ್ಷಾರವನ್ನು ಸೇರಿಸಿ ಸೇವಿಸುವುದರಿಂದಾಗಿ ಮೂಲದ ಮೊಳೆಗಳು ನಿಧಾನವಾಗಿ ಕರಗಿ ಹೋಗುವುದು ಮತ್ತು ರಕ್ತಸ್ರಾವ, ಉರಿ ಶಮನವಾಗುವುದು.
==ತಲೆನೋವು==
ತ್ರಿಫಲ ಚೂರ್ಣ, ಶುಂಠಿ, ದನಿಯ ಮತ್ತು ವಾಯು ವಿಳಂಗಗಳ ಸಮತೂಕದ ಚೂರ್ಣ ಮಾಡುವುದು. ಇದರಲ್ಲಿ 20 ಗ್ರಾಂ ಚೂರ್ಣವನ್ನು ನೀರಿಗೆ ಹಾಕಿ ಕಷಾಯವನ್ನು ಅರ್ಧಭಾಗ ಕೆಳಗಿಳಿಸಿ ತಣ್ಣಗಾದ ಮೇಲೆ ದಿವಸಕ್ಕೆ ಎರಡುಬಾರಿ ಸೇವಿಸುವುದು.
==ಕಣ್ಣುಗಳ ಮುಂದೆ ಕತ್ತಲೆ ಹಾಯುವುದು==
10 ಗ್ರಾಂ ತ್ರಿಫಲ ಚೂರ್ಣವನ್ನು ( ಅಳಲೆಕಾಯಿ ಸಿಪ್ಪೆ, ನೆಲ್ಲಿ ಚೆಟ್ಟು, ಮತ್ತು ತಾರೆಕಾಯಿ) ಸ್ವಲ್ಪ ಹಸುವಿನ ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಬೆಳಗ್ಗೆ ಸೇವಿಸುವುದರಿಂದ ಕಣ್ಣುಗಳ ಮುಂದೆ ಕತ್ತಲೆ ಹಾಯುವುದು ಕಡಿಮೆಯಾಗುತ್ತದೆ.
==ದಾಹ ಜ್ವರ, ಶೋಭೆ==
ಬೇವಿನ ತೊಗಟೆಯ ಒಳನಾರು, ಮರದರಸಿನ ಮತ್ತು ತ್ರಫಲೆ ಚೂರ್ಣವನ್ನು ಚೆನ್ನಾಗಿ ಕಲ್ಪತ್ತಿನಲ್ಲಿ ಅರೆದು ನೀರಿಗೆ ಹಾಕಿ ಚತುರಾಂಷ ಕಷಾಯ ಮಾಡುವುದು. ಈ ಕಷಾಯಕ್ಕೆ ಶುದ್ಧಿ ಮಾಡಿದ ಮಹಿಷಾಸುರ ಗುಗ್ಗಲು ಮತ್ತು ಒಂದು ಬೆಳ್ಳಿಯ ವರಕು ಸೇರಿಸಿ ಸೇವಿಸುವುದು.
==ಪಿತ್ತದ ಕೆಮ್ಮು==
ಜ್ಯೇಷ್ಟಮಧು, ಅಳಲೆಕಾಯಿ, ನೆಲ್ಲಿಚೆಟ್ಟು ಸಮಭಾಗ ಚೂರ್ಣಿಸಿ ಹೊತ್ತಿಗೆ ಅರ್ಧ ಟೀ ಚಮಚ ಚೂರ್ಣಕ್ಕೆ ಅರ್ಧ ಟೀ ಚಮಚ ಸಕ್ಕರೆ ಪುಡಿ ಸೇರಿಸಿ ಹಾಲಿನಲ್ಲಿ ಹಾಕಿ ಸೇವಿಸುವುದರಿಂದ ಪಿತ್ತದ ಕೆಮ್ಮು ಗುಣವಾಗುತ್ತದೆ.
==ಸ್ತ್ರೀಯರ ಶ್ವೇತ ಪ್ರದರದಲ್ಲಿ==
10 ಗ್ರಾಂ ಅಳಲೆಕಾಯಿಯ ಒಳಗಡೆಯ ಬೀಜಗಳನ್ನು ನುಣ್ಣಗೆ ಚೂರ್ಣಿಸಿ ಸಮಭಾಗದ ಕಲ್ಲು ಸಕ್ಕರೆ ಪುಡಿ ಮತ್ತು ಜೇನು ಸೇರಿಸಿ ದಿನಕ್ಕೆ ಎರಡು ವೇಳೆ ಸೇವಿಸುವುದರಿಂದ ಕಾಯಿಲೆ ಗುಣಮುಖವಾಗುತ್ತದೆ.
==ಕಿರುನಾಲಿಗೆ ಬೀಳುವುದು==
ಅಳಲೆಕಾಯಿ ಸಿಪ್ಪೆಯ ವಸ್ತ್ರಗಾಳಿತ ಚೂರ್ಣಕ್ಕೆ ಸ್ವಲ್ಪ ಜೇನು ಸೇರಿಸಿ ಕಿರುನಾಲಿಗೆಗೆ ಸ್ಪರ್ಶಿಸುವುದರಿಂದ ಈ ಕಾಯಲೆ ಗುಣಮುಖವಾಗುತ್ತದೆ.
==ಗುಲ್ಮ ಮತ್ತು ಹೊಟ್ಟೆಯೊಳಗಡೆ ಗಂಟುಗಳು==
ಅಳಲೆಕಾಯಿ ಸಿಪ್ಪೆಯ ನಯವಾದ ಚೂರ್ಣವನ್ನು 10 ಗ್ರಾಂ ಒಂದು ಬಟ್ಟಲು ಕಬ್ಬಿನ ರಸದಲ್ಲಿ ಕದಡಿ ದಿವಸಕ್ಕೆರಡು ವೇಳೆ ಸೇವಿಸುವುದು.
==ಮೂತ್ರ ತಡೆ ಮತ್ತು ಮೂತ್ರದಲ್ಲಿ ಕಲ್ಲು==
ಕಕ್ಕೆಯ ತಿರುಳು, ಕುರಿಟಿಗನ ಬೇರು, ಅಳಲೆಕಾಯಿ ಸಿಪ್ಪೆ, ಪಾಷಾಣ ಬೇಧಿ, ನೆಗ್ಗಿಲನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಜಜ್ಜಿ ಎಂಟು ಬಟ್ಟಲು ನೀರಿಗೆ ಹಾಕಿ ಕಾಯಿಸಿ ಒಂದು ಬಟ್ಟಲು ಕಷಾಯ ಮಾಡಿಕೊಳ್ಳುವುದು ಹಾಗೂ ದಿವಸಕ್ಕೆ ಎರಡು ಟೀ ಚಮಚ ಸೇವಿಸುವುದು.
==ಪ್ರಯಾಣದಲ್ಲಿ ಪರ ಊರುಗಳ ನೀರು ಕುಡಿಯುವುದರಿಂದ ಆಗುವ ದೋಷಗಳಿಗೆ==
ಅಳಲೆಕಾಯಿ ಸಿಪ್ಪೆ, ಶುಂಠಿ, ಮತ್ತು ಜೀರಿಗೆಯ ಸಮತೂಕ ಅರೆದು ವಸ್ತ್ರಗಾಳಿತ ಪುಡಿ ಮಾಡುವುದು. ಪ್ರಯಾಣದಲ್ಲಿ ಕಾಲು ಚಮಚ ಪುಡಿಯನ್ನು ಜೇನಿನೊಂದಿಗೆ ಸೇರಿಸಿ ನೆಕ್ಕುವುದು.
[[ವರ್ಗ:ಸಸ್ಯಗಳು]]
[[ವರ್ಗ:ಆಯುರ್ವೇದ]]
[[ವರ್ಗ:ಔಷಧೀಯ ಸಸ್ಯಗಳು]]
8px2pdgc85g4y1tcrkyl6yrjdbekscf
1108946
1108945
2022-07-25T10:07:54Z
Durga bhat bollurodi
39496
/* ರಸಾಯನಿಕಗಳು */
wikitext
text/x-wiki
{{taxobox
|name = ''ಅಳಲೆ ಕಾಯಿ''
|image = Harra (Terminalia chebula) leafless tree at 23 Mile, Duars, WB W IMG 5905.jpg
|image_caption = A leafless T. Chebula tree
|regnum = Plantae
|unranked_divisio = [[Angiosperms]]
|unranked_classis = Eudicots
|unranked_subclassis = [[Rosids]]
|ordo = [[Myrtales]]
|familia = [[Combretaceae]]
|genus = ''[[Terminalia (plant)|Terminalia]]''
|species = '''''T. chebula'''''
|binomial = ''Terminalia chebula''
|binomial_authority = [[Anders Jahan Retzius|Retz.]]
|synonyms = *''Buceras chebula '' <small>(Retz.) Lyons</small>
*''Myrobalanus chebula '' <small>(Retz.) Gaertn.</small>
*''Myrobalanus gangetica '' <small>(Roxb.) Kostel.</small>
*''Terminalia acuta '' <small>Walp.</small>
*''Terminalia chebula'' var. ''chebula ''
*''Terminalia gangetica '' <small>Roxb.</small>
*''Terminalia parviflora '' <small>Thw.</small>
*''Terminalia reticulata '' <small>Roth</small>
*''Terminalia zeylanica'' <small>Van Heurck & Müll. Arg.</small>
|}}
[[ಚಿತ್ರ:Alalekayi.jpg|thumb|right|250px|ಅಳಲೆ ಕಾಯಿ ಮರ]]
'''ಅಳಲೆ ಕಾಯಿ'''ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗಿ ಕಂಡು ಬರುವ ಮರ. ವೈಜ್ಞಾನಿಕವಾಗಿ ಟರ್ಮಿನೆಲಿಯಾ ಚೆಬುಲ (''Terminalia chebula'') ಎಂದು ಕರೆಯುತ್ತಾರೆ. 'ಕಾಂಬ್ರೆಟೇಸಿ' (Combretaceae)ಎಂಬ ಸಸ್ಯ ಕುಟುಂಬಕ್ಕೆ ಸೇರುತ್ತದೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲಾ ವಿಧದ ರೋಗಗಳಿಗೂ ಅಳಲೆ ಕಾಯಿಯೇ ಮದ್ದು. [[ಆಯುರ್ವೇದ]] ಶಾಸ್ತ್ರದಲ್ಲಿ ಔಷಧಿಗಳ ರಾಜನೆಂದೇ ಈ ಸಸ್ಯವನ್ನು ಕರೆಯುತ್ತಾರೆ. ಇದು ಎಲ್ಲಾ ಕಡೆಗಳಲ್ಲಿ ಸಾಮಾನ್ಯವಾಗಿ ಬೆಳೆಯುವ ಮಧ್ಯಮ ಗಾತ್ರದ ಮರ. ಮುಪ್ಪನ್ನು ಗೆಲ್ಲುವ, ಯೌವ್ವನವನ್ನು ಕಾಪಾಡುವ, ಅನೇಕ ವ್ಯಾಧಿಗಳನ್ನು ನಿವಾರಿಸುವ, ತ್ರಿದೋಷಗಳನ್ನು ಪರಿಹರಿಸುವ ಹಾಗೂ ಹೃದಯಕ್ಕೆ ಶಕ್ತಿ ನೀಡುವ ಬಹು ಶ್ರೇಷ್ಟ ಗುಣಗಳಿಂದ ಕೂಡಿದೆ. ಇದನ್ನು ಸಂಸ್ಕೃತದಲ್ಲಿ ಹರಿತಕೀ ಎಂದು ಕರೆಯುತ್ತಾರೆ.
==ಸಸ್ಯದ ಗುಣಲಕ್ಷಣ==
ಬಯಲು ಸೀಮೆಯಲ್ಲಿ ಇದು ಛತ್ರಿಯಾಕಾರದ ಮರವಾಗಿ ಬೆಳೆಯುತ್ತದೆ. ಅಳಲೆಕಾಯಿ ಮರವು ೨೫-೩೦ ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳ ಕವಲುಗಳಲ್ಲಿ ಮೃದುವಾದ, ಹೊಳೆಯುವ, ಮಾಸುಬಣ್ಣದ ರೋಮಗಳಿರುತ್ತದೆ. ಎಲೆಯು ೭-೨೦ಸೆಂ.ಮೀ ಉದ್ದ ಹಾಗೂ ೪-೮ಸೆಂ.ಮೀ ಅಗಲ ಬೆಳೆಯುತ್ತದೆ. ಹೂವುಗಳಲ್ಲಿ ಒಂದು ರೀತಿಯ ಸಹಿಸಲಾಗದ ವಾಸನೆ ಇರುವುದು ಮತ್ತು ಮಾಸು ಬಿಳುಪು ಅಥವಾ ತಿಳಿಹಳದಿ ವರ್ಣವಿರುವುದು. ಕಾಯಿ ಎಳೆಯದಾಗಿದ್ದಾಗ ಹಸಿರಾಗಿದ್ದು ಒಣಗಿದ ಮೇಲೆ ಗಟ್ಟಿಯಾಗಿ ಹಳದಿ ಬಣ್ಣವನ್ನು ಹೊಂದುವುದು. ಕಾಯಿಯ ಮೇಲೆ ಉದ್ದುದ್ದ ಮತ್ತು ಆಳವಾದ ತಗ್ಗುಗಳಿರುವುದು. ಕಾಯಿಯ ಒಳಗಡೆ ಗಟ್ಟಿಯಾದ ಹಾಗೂ ಉದ್ದವಾದ ಬೀಜವಿರುವುದು.
==ಔಷಧೀಯ ಉಪಯೋಗ==
ಆಯುರ್ವೇದ ಶಾಸ್ತ್ರಗಳಲ್ಲಿ ದೀರ್ಘವಾಗಿ ಚರ್ಚಿಸಲ್ಪಡುವ ವಾತ, ಪಿತ್ತ, ಕಫಗಳ ಸಮಸ್ಯೆಗಳನ್ನು ನಿವಾರಿಸುವ ಮದ್ದಾಗಿ ಬಳಕೆಯಲ್ಲಿ ಇದೆ. [[ನೆಗಡಿ]], [[ಕೆಮ್ಮು]], [[ಜ್ವರ]] ಮುಂತಾದ ಸಾಮಾನ್ಯ ವ್ಯಾಧಿಯಿಂಧ ಹಿಡಿದು, ಕಾಮಾಲೆ, [[ಅಸ್ತಮಾ]], [[ಮೂಲವ್ಯಾಧಿ]], ಮತ್ತು ಹೃದ್ರೋಗದಂತಹ ಗಂಭೀರ ವ್ಯಾಧಿಗಳಲ್ಲಿಯೂ ಅಳಲೆಕಾಯಿ ಪರಿಣಾಮಕಾರಿಯಾದ ಔಷಧಿಯಾಗಿ ಬಳಕೆಯಲ್ಲಿದೆ. ದೇಹದ ಯಾವುದೇ ಭಾಗದಲ್ಲಿ ಗಾಯಗಳಾದರೂ ಅಳಲೆಕಾಯಿ ರಸಲೇಪನದಿಂದ ಉಪಶಮನ ಮಾಡಬಹುದು. ಅಳಲೆ ಕಾಯಿಯ ಪುಡಿಯನ್ನು ನೀರಿನೊಂದಿಗೆ ಬೆರೆಸಿ,ಬಾಯಿ ಮುಕ್ಕಳಿಸಿ ಉಗುಳುವುದರಿಂದ ಬಾಯಿಹುಣ್ಣು ಮತ್ತಿತರ ವಸಡು ದೋಷಗಳಿಗೆ ರಾಮಬಾಣ. ಜೀರ್ಣಶಕ್ತಿಯನ್ನು ವ್ರದ್ದಿಸಲು ಮಲಬದ್ಧತೆಯನ್ನು ನೀಗಿಸುವಲ್ಲಿ ಪರಿಣಾಮಕಾರಿಯಾಗಿದೆ. ಎಲ್ಲಾ ಪ್ರಕಾರದ ಕಣ್ಣುಗಳ ಬೇನೆಗೂ,ಅಳಲೆ ಕಾಯಿ ಉಪಯೋಗಕಾರಿಯಾಗಿದೆ. ಪ್ರತಿದಿನ ಮುಂಜಾನೆ ಅಳಲೆ ಕಾಯಿ ಕಷಾಯವನ್ನು ಕುಡಿಯುವುದರಿಂದ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುವುದರ ಜೊತೆಗೆ, ದೇಹದಲ್ಲಿ ಶೇಖರಿಸಲ್ಪಟ್ಟ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ. ಗರ್ಭಿಣಿಯರು ಅಳಲೆ ಕಾಯಿಯನ್ನು ಸೇವಿಸುವಂತಿಲ್ಲ. ಏಕೆಂದರೆ, ಇದರ ಸೇವನೆಯಿಂದ ಗರ್ಭಪಾತದ ಸಾಧ್ಯತೆಗಳು ಹೆಚ್ಚೆಂದು ಹಿರಿಯರು ಅಭಿಪ್ರಾಯಪಡುತ್ತಾರೆ.
==ಅಳಲೆ ಕಾಯಿ ಪಂಡಿತರು==
ಇಂದಿಗೂ ಮನೆಯಲ್ಲಿ ಕೆಲವು ಹಳೆಯಕಾಲದ ವೈದ್ಯರನ್ನು [[ಅಳಲೆ ಕಾಯಿ ಪಂಡಿತ]]ರೆಂದು ಕರೆಯುವುದುಂಟು. ಏಕೆಂದರೆ, ವಿಪುಲವಾದ ಶಕ್ತಿಯನ್ನು ಹೊಂದಿದ ಅಳಲೆ ಕಾಯಿಯನ್ನು ಅವರು, ಚೂರ್ಣಮಾಡಿ, ತಮಗೆ ತಿಳಿದ ಹಾಗೂ ತಿಳಿಯದ ಕಾಯಿಲೆಗಳಿಗೂ ಮದ್ದಾಗಿ ಬಳಸುತ್ತಿದ್ದರಿಂದ. ಇದರ ಸೇವನೆಯಿಂದ ದುಷ್ಪರಿಣಾಮವಿಲ್ಲದಿರುವುದು ಇದರ ವೈಶಿಷ್ಟ್ಯ.
==ವಾಣಿಜ್ಯಿಕ ಉಪಯೋಗ==
[[ಭಾರತ|ಭಾರತದಲ್ಲಿ]] ಹಲವಾರು ಆಯುರ್ವೇದದ ಕಂಪೆನಿಗಳು, ಅಳಲೆ ಕಾಯಿ ಮಿಶ್ರಿತ ಔಷಧಿಗಳನ್ನು ತಯಾರಿಸಿ, ತಮ್ಮ ವೈವಿಧ್ಯಮಯ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಅವುಗಳಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿ ಮಾರಾಟದಲ್ಲಿರುವ ಕೆಲವು ಬ್ರಾಂಡ್ ಗಳನ್ನು ಕೆಳಗೆ ನಮೂದಿಸಲಾಗಿದೆ :
* ಹರಿಟಾಕಿ
* ಅಭಯ ಮೋದಕ್
* ಪಥ್ಯಾದಿ ಚೂರ್ಣ
* ತ್ರಿಫಲ ಚೂರ್ಣ (ಅಳಲೆ ಕಾಯಿಯ ಜೊತೆಗೆ ತಾರೇಕಾಯಿ ಹಾಗೂ ನೆಲ್ಲಿಕಾಯಿಗಳನ್ನು ಬಳಸಲಾಗುತ್ತದೆ)
==ಸಂಪರ್ಕಿಸ ಬಹುದಾದ ಗ್ರಂಥಗಳು==
* '[[ಸ್ವಯಂವೈದ್ಯ]]'-'ತಿರುಕ,' 'ಅನಾಥ ಸೇವಾಶ್ರಮ', ಮಲ್ಲಾಡಿಹಳ್ಳಿ, 'ವಿಶ್ವಸ್ತ ಸಮಿತಿ', ಮಲ್ಲಾಡಿಹಳ್ಳಿ, ಹೊಳಲ್ಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ
==ಸರಳ ಚಿಕಿತ್ಸೆಗಳು==
ಕಣ್ಣು ಕೆಂಪಾಗುವುದು ಹಾಗೂ ಕಣ್ಣಿನಲ್ಲಿ ನೀರು ಸುರಿಯುವುದು[ಮೂಲವನ್ನು ಸಂಪಾದಿಸು]
ಚೆನ್ನಾಗಿ ಬಲಿತಿರುವ ಹಾಗೂ ದಪ್ಪವಾದ ಅಳಲೆ ಕಾಯನ್ನು ಶುದ್ಧವಾದ ನೀರಿನಲ್ಲಿ ತೇದು ಗಂಧವನ್ನು ಕಣ್ಣಿಗೆ ಹಚ್ಚುವುದರಿಂದ ಕಣ್ಣು ಕೆಂಪಾಗುವುದು ಹಾಗೂ ಕಣ್ಣಿನಲ್ಲಿ ನೀರು ಸುರಿಯುವುದು ಕಡಿಮೆಯಾಗುತ್ತದೆ.
==ಮೂಲವ್ಯಾಧಿ==
ಚಿತ್ರಮೂಲ, ಶುಂಠಿ, ಅಳಲೆಕಾಯಿ ಸಿಪ್ಪೆ ಈ ಮೂರು ವಸ್ತುಗಳನ್ನು ಕ್ರಮವಾಗಿ 10-10 ಗ್ರಾಂ ತೆಗೆದುಕೊಂಡು ನುಣ್ಣಗೆ ಕುಟ್ಟಿ ಪುಡಿಮಾಡಿ ಶೇಖರಿಸುವುದು. 10 ಗ್ರಾಂ ಚೂರ್ಣವನ್ನು ನೀರಿಗೆ ಹಾಕಿ ಕಷಾಯ ಮಾಡಿ 2 ಗ್ರಾಂ ಯವಕ್ಷಾರವನ್ನು ಸೇರಿಸಿ ಸೇವಿಸುವುದರಿಂದಾಗಿ ಮೂಲದ ಮೊಳೆಗಳು ನಿಧಾನವಾಗಿ ಕರಗಿ ಹೋಗುವುದು ಮತ್ತು ರಕ್ತಸ್ರಾವ, ಉರಿ ಶಮನವಾಗುವುದು.
==ತಲೆನೋವು==
ತ್ರಿಫಲ ಚೂರ್ಣ, ಶುಂಠಿ, ದನಿಯ ಮತ್ತು ವಾಯು ವಿಳಂಗಗಳ ಸಮತೂಕದ ಚೂರ್ಣ ಮಾಡುವುದು. ಇದರಲ್ಲಿ 20 ಗ್ರಾಂ ಚೂರ್ಣವನ್ನು ನೀರಿಗೆ ಹಾಕಿ ಕಷಾಯವನ್ನು ಅರ್ಧಭಾಗ ಕೆಳಗಿಳಿಸಿ ತಣ್ಣಗಾದ ಮೇಲೆ ದಿವಸಕ್ಕೆ ಎರಡುಬಾರಿ ಸೇವಿಸುವುದು.
==ಕಣ್ಣುಗಳ ಮುಂದೆ ಕತ್ತಲೆ ಹಾಯುವುದು==
10 ಗ್ರಾಂ ತ್ರಿಫಲ ಚೂರ್ಣವನ್ನು ( ಅಳಲೆಕಾಯಿ ಸಿಪ್ಪೆ, ನೆಲ್ಲಿ ಚೆಟ್ಟು, ಮತ್ತು ತಾರೆಕಾಯಿ) ಸ್ವಲ್ಪ ಹಸುವಿನ ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಬೆಳಗ್ಗೆ ಸೇವಿಸುವುದರಿಂದ ಕಣ್ಣುಗಳ ಮುಂದೆ ಕತ್ತಲೆ ಹಾಯುವುದು ಕಡಿಮೆಯಾಗುತ್ತದೆ.
==ದಾಹ ಜ್ವರ, ಶೋಭೆ==
ಬೇವಿನ ತೊಗಟೆಯ ಒಳನಾರು, ಮರದರಸಿನ ಮತ್ತು ತ್ರಫಲೆ ಚೂರ್ಣವನ್ನು ಚೆನ್ನಾಗಿ ಕಲ್ಪತ್ತಿನಲ್ಲಿ ಅರೆದು ನೀರಿಗೆ ಹಾಕಿ ಚತುರಾಂಷ ಕಷಾಯ ಮಾಡುವುದು. ಈ ಕಷಾಯಕ್ಕೆ ಶುದ್ಧಿ ಮಾಡಿದ ಮಹಿಷಾಸುರ ಗುಗ್ಗಲು ಮತ್ತು ಒಂದು ಬೆಳ್ಳಿಯ ವರಕು ಸೇರಿಸಿ ಸೇವಿಸುವುದು.
==ಪಿತ್ತದ ಕೆಮ್ಮು==
ಜ್ಯೇಷ್ಟಮಧು, ಅಳಲೆಕಾಯಿ, ನೆಲ್ಲಿಚೆಟ್ಟು ಸಮಭಾಗ ಚೂರ್ಣಿಸಿ ಹೊತ್ತಿಗೆ ಅರ್ಧ ಟೀ ಚಮಚ ಚೂರ್ಣಕ್ಕೆ ಅರ್ಧ ಟೀ ಚಮಚ ಸಕ್ಕರೆ ಪುಡಿ ಸೇರಿಸಿ ಹಾಲಿನಲ್ಲಿ ಹಾಕಿ ಸೇವಿಸುವುದರಿಂದ ಪಿತ್ತದ ಕೆಮ್ಮು ಗುಣವಾಗುತ್ತದೆ.
==ಸ್ತ್ರೀಯರ ಶ್ವೇತ ಪ್ರದರದಲ್ಲಿ==
10 ಗ್ರಾಂ ಅಳಲೆಕಾಯಿಯ ಒಳಗಡೆಯ ಬೀಜಗಳನ್ನು ನುಣ್ಣಗೆ ಚೂರ್ಣಿಸಿ ಸಮಭಾಗದ ಕಲ್ಲು ಸಕ್ಕರೆ ಪುಡಿ ಮತ್ತು ಜೇನು ಸೇರಿಸಿ ದಿನಕ್ಕೆ ಎರಡು ವೇಳೆ ಸೇವಿಸುವುದರಿಂದ ಕಾಯಿಲೆ ಗುಣಮುಖವಾಗುತ್ತದೆ.
==ಕಿರುನಾಲಿಗೆ ಬೀಳುವುದು==
ಅಳಲೆಕಾಯಿ ಸಿಪ್ಪೆಯ ವಸ್ತ್ರಗಾಳಿತ ಚೂರ್ಣಕ್ಕೆ ಸ್ವಲ್ಪ ಜೇನು ಸೇರಿಸಿ ಕಿರುನಾಲಿಗೆಗೆ ಸ್ಪರ್ಶಿಸುವುದರಿಂದ ಈ ಕಾಯಲೆ ಗುಣಮುಖವಾಗುತ್ತದೆ.
==ಗುಲ್ಮ ಮತ್ತು ಹೊಟ್ಟೆಯೊಳಗಡೆ ಗಂಟುಗಳು==
ಅಳಲೆಕಾಯಿ ಸಿಪ್ಪೆಯ ನಯವಾದ ಚೂರ್ಣವನ್ನು 10 ಗ್ರಾಂ ಒಂದು ಬಟ್ಟಲು ಕಬ್ಬಿನ ರಸದಲ್ಲಿ ಕದಡಿ ದಿವಸಕ್ಕೆರಡು ವೇಳೆ ಸೇವಿಸುವುದು.
==ಮೂತ್ರ ತಡೆ ಮತ್ತು ಮೂತ್ರದಲ್ಲಿ ಕಲ್ಲು==
ಕಕ್ಕೆಯ ತಿರುಳು, ಕುರಿಟಿಗನ ಬೇರು, ಅಳಲೆಕಾಯಿ ಸಿಪ್ಪೆ, ಪಾಷಾಣ ಬೇಧಿ, ನೆಗ್ಗಿಲನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಜಜ್ಜಿ ಎಂಟು ಬಟ್ಟಲು ನೀರಿಗೆ ಹಾಕಿ ಕಾಯಿಸಿ ಒಂದು ಬಟ್ಟಲು ಕಷಾಯ ಮಾಡಿಕೊಳ್ಳುವುದು ಹಾಗೂ ದಿವಸಕ್ಕೆ ಎರಡು ಟೀ ಚಮಚ ಸೇವಿಸುವುದು.
==ಪ್ರಯಾಣದಲ್ಲಿ ಪರ ಊರುಗಳ ನೀರು ಕುಡಿಯುವುದರಿಂದ ಆಗುವ ದೋಷಗಳಿಗೆ==
ಅಳಲೆಕಾಯಿ ಸಿಪ್ಪೆ, ಶುಂಠಿ, ಮತ್ತು ಜೀರಿಗೆಯ ಸಮತೂಕ ಅರೆದು ವಸ್ತ್ರಗಾಳಿತ ಪುಡಿ ಮಾಡುವುದು. ಪ್ರಯಾಣದಲ್ಲಿ ಕಾಲು ಚಮಚ ಪುಡಿಯನ್ನು ಜೇನಿನೊಂದಿಗೆ ಸೇರಿಸಿ ನೆಕ್ಕುವುದು.
[[ವರ್ಗ:ಸಸ್ಯಗಳು]]
[[ವರ್ಗ:ಆಯುರ್ವೇದ]]
[[ವರ್ಗ:ಔಷಧೀಯ ಸಸ್ಯಗಳು]]
pl8tsml3cy9apge70qaf06kw5h3ijw8
1108947
1108946
2022-07-25T10:08:13Z
Durga bhat bollurodi
39496
/* ಅಳಲೆ ಕಾಯಿ ಪಂಡಿತರು */
wikitext
text/x-wiki
{{taxobox
|name = ''ಅಳಲೆ ಕಾಯಿ''
|image = Harra (Terminalia chebula) leafless tree at 23 Mile, Duars, WB W IMG 5905.jpg
|image_caption = A leafless T. Chebula tree
|regnum = Plantae
|unranked_divisio = [[Angiosperms]]
|unranked_classis = Eudicots
|unranked_subclassis = [[Rosids]]
|ordo = [[Myrtales]]
|familia = [[Combretaceae]]
|genus = ''[[Terminalia (plant)|Terminalia]]''
|species = '''''T. chebula'''''
|binomial = ''Terminalia chebula''
|binomial_authority = [[Anders Jahan Retzius|Retz.]]
|synonyms = *''Buceras chebula '' <small>(Retz.) Lyons</small>
*''Myrobalanus chebula '' <small>(Retz.) Gaertn.</small>
*''Myrobalanus gangetica '' <small>(Roxb.) Kostel.</small>
*''Terminalia acuta '' <small>Walp.</small>
*''Terminalia chebula'' var. ''chebula ''
*''Terminalia gangetica '' <small>Roxb.</small>
*''Terminalia parviflora '' <small>Thw.</small>
*''Terminalia reticulata '' <small>Roth</small>
*''Terminalia zeylanica'' <small>Van Heurck & Müll. Arg.</small>
|}}
[[ಚಿತ್ರ:Alalekayi.jpg|thumb|right|250px|ಅಳಲೆ ಕಾಯಿ ಮರ]]
'''ಅಳಲೆ ಕಾಯಿ'''ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗಿ ಕಂಡು ಬರುವ ಮರ. ವೈಜ್ಞಾನಿಕವಾಗಿ ಟರ್ಮಿನೆಲಿಯಾ ಚೆಬುಲ (''Terminalia chebula'') ಎಂದು ಕರೆಯುತ್ತಾರೆ. 'ಕಾಂಬ್ರೆಟೇಸಿ' (Combretaceae)ಎಂಬ ಸಸ್ಯ ಕುಟುಂಬಕ್ಕೆ ಸೇರುತ್ತದೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲಾ ವಿಧದ ರೋಗಗಳಿಗೂ ಅಳಲೆ ಕಾಯಿಯೇ ಮದ್ದು. [[ಆಯುರ್ವೇದ]] ಶಾಸ್ತ್ರದಲ್ಲಿ ಔಷಧಿಗಳ ರಾಜನೆಂದೇ ಈ ಸಸ್ಯವನ್ನು ಕರೆಯುತ್ತಾರೆ. ಇದು ಎಲ್ಲಾ ಕಡೆಗಳಲ್ಲಿ ಸಾಮಾನ್ಯವಾಗಿ ಬೆಳೆಯುವ ಮಧ್ಯಮ ಗಾತ್ರದ ಮರ. ಮುಪ್ಪನ್ನು ಗೆಲ್ಲುವ, ಯೌವ್ವನವನ್ನು ಕಾಪಾಡುವ, ಅನೇಕ ವ್ಯಾಧಿಗಳನ್ನು ನಿವಾರಿಸುವ, ತ್ರಿದೋಷಗಳನ್ನು ಪರಿಹರಿಸುವ ಹಾಗೂ ಹೃದಯಕ್ಕೆ ಶಕ್ತಿ ನೀಡುವ ಬಹು ಶ್ರೇಷ್ಟ ಗುಣಗಳಿಂದ ಕೂಡಿದೆ. ಇದನ್ನು ಸಂಸ್ಕೃತದಲ್ಲಿ ಹರಿತಕೀ ಎಂದು ಕರೆಯುತ್ತಾರೆ.
==ಸಸ್ಯದ ಗುಣಲಕ್ಷಣ==
ಬಯಲು ಸೀಮೆಯಲ್ಲಿ ಇದು ಛತ್ರಿಯಾಕಾರದ ಮರವಾಗಿ ಬೆಳೆಯುತ್ತದೆ. ಅಳಲೆಕಾಯಿ ಮರವು ೨೫-೩೦ ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳ ಕವಲುಗಳಲ್ಲಿ ಮೃದುವಾದ, ಹೊಳೆಯುವ, ಮಾಸುಬಣ್ಣದ ರೋಮಗಳಿರುತ್ತದೆ. ಎಲೆಯು ೭-೨೦ಸೆಂ.ಮೀ ಉದ್ದ ಹಾಗೂ ೪-೮ಸೆಂ.ಮೀ ಅಗಲ ಬೆಳೆಯುತ್ತದೆ. ಹೂವುಗಳಲ್ಲಿ ಒಂದು ರೀತಿಯ ಸಹಿಸಲಾಗದ ವಾಸನೆ ಇರುವುದು ಮತ್ತು ಮಾಸು ಬಿಳುಪು ಅಥವಾ ತಿಳಿಹಳದಿ ವರ್ಣವಿರುವುದು. ಕಾಯಿ ಎಳೆಯದಾಗಿದ್ದಾಗ ಹಸಿರಾಗಿದ್ದು ಒಣಗಿದ ಮೇಲೆ ಗಟ್ಟಿಯಾಗಿ ಹಳದಿ ಬಣ್ಣವನ್ನು ಹೊಂದುವುದು. ಕಾಯಿಯ ಮೇಲೆ ಉದ್ದುದ್ದ ಮತ್ತು ಆಳವಾದ ತಗ್ಗುಗಳಿರುವುದು. ಕಾಯಿಯ ಒಳಗಡೆ ಗಟ್ಟಿಯಾದ ಹಾಗೂ ಉದ್ದವಾದ ಬೀಜವಿರುವುದು.
==ಔಷಧೀಯ ಉಪಯೋಗ==
ಆಯುರ್ವೇದ ಶಾಸ್ತ್ರಗಳಲ್ಲಿ ದೀರ್ಘವಾಗಿ ಚರ್ಚಿಸಲ್ಪಡುವ ವಾತ, ಪಿತ್ತ, ಕಫಗಳ ಸಮಸ್ಯೆಗಳನ್ನು ನಿವಾರಿಸುವ ಮದ್ದಾಗಿ ಬಳಕೆಯಲ್ಲಿ ಇದೆ. [[ನೆಗಡಿ]], [[ಕೆಮ್ಮು]], [[ಜ್ವರ]] ಮುಂತಾದ ಸಾಮಾನ್ಯ ವ್ಯಾಧಿಯಿಂಧ ಹಿಡಿದು, ಕಾಮಾಲೆ, [[ಅಸ್ತಮಾ]], [[ಮೂಲವ್ಯಾಧಿ]], ಮತ್ತು ಹೃದ್ರೋಗದಂತಹ ಗಂಭೀರ ವ್ಯಾಧಿಗಳಲ್ಲಿಯೂ ಅಳಲೆಕಾಯಿ ಪರಿಣಾಮಕಾರಿಯಾದ ಔಷಧಿಯಾಗಿ ಬಳಕೆಯಲ್ಲಿದೆ. ದೇಹದ ಯಾವುದೇ ಭಾಗದಲ್ಲಿ ಗಾಯಗಳಾದರೂ ಅಳಲೆಕಾಯಿ ರಸಲೇಪನದಿಂದ ಉಪಶಮನ ಮಾಡಬಹುದು. ಅಳಲೆ ಕಾಯಿಯ ಪುಡಿಯನ್ನು ನೀರಿನೊಂದಿಗೆ ಬೆರೆಸಿ,ಬಾಯಿ ಮುಕ್ಕಳಿಸಿ ಉಗುಳುವುದರಿಂದ ಬಾಯಿಹುಣ್ಣು ಮತ್ತಿತರ ವಸಡು ದೋಷಗಳಿಗೆ ರಾಮಬಾಣ. ಜೀರ್ಣಶಕ್ತಿಯನ್ನು ವ್ರದ್ದಿಸಲು ಮಲಬದ್ಧತೆಯನ್ನು ನೀಗಿಸುವಲ್ಲಿ ಪರಿಣಾಮಕಾರಿಯಾಗಿದೆ. ಎಲ್ಲಾ ಪ್ರಕಾರದ ಕಣ್ಣುಗಳ ಬೇನೆಗೂ,ಅಳಲೆ ಕಾಯಿ ಉಪಯೋಗಕಾರಿಯಾಗಿದೆ. ಪ್ರತಿದಿನ ಮುಂಜಾನೆ ಅಳಲೆ ಕಾಯಿ ಕಷಾಯವನ್ನು ಕುಡಿಯುವುದರಿಂದ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುವುದರ ಜೊತೆಗೆ, ದೇಹದಲ್ಲಿ ಶೇಖರಿಸಲ್ಪಟ್ಟ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ. ಗರ್ಭಿಣಿಯರು ಅಳಲೆ ಕಾಯಿಯನ್ನು ಸೇವಿಸುವಂತಿಲ್ಲ. ಏಕೆಂದರೆ, ಇದರ ಸೇವನೆಯಿಂದ ಗರ್ಭಪಾತದ ಸಾಧ್ಯತೆಗಳು ಹೆಚ್ಚೆಂದು ಹಿರಿಯರು ಅಭಿಪ್ರಾಯಪಡುತ್ತಾರೆ.
==ವಾಣಿಜ್ಯಿಕ ಉಪಯೋಗ==
[[ಭಾರತ|ಭಾರತದಲ್ಲಿ]] ಹಲವಾರು ಆಯುರ್ವೇದದ ಕಂಪೆನಿಗಳು, ಅಳಲೆ ಕಾಯಿ ಮಿಶ್ರಿತ ಔಷಧಿಗಳನ್ನು ತಯಾರಿಸಿ, ತಮ್ಮ ವೈವಿಧ್ಯಮಯ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಅವುಗಳಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿ ಮಾರಾಟದಲ್ಲಿರುವ ಕೆಲವು ಬ್ರಾಂಡ್ ಗಳನ್ನು ಕೆಳಗೆ ನಮೂದಿಸಲಾಗಿದೆ :
* ಹರಿಟಾಕಿ
* ಅಭಯ ಮೋದಕ್
* ಪಥ್ಯಾದಿ ಚೂರ್ಣ
* ತ್ರಿಫಲ ಚೂರ್ಣ (ಅಳಲೆ ಕಾಯಿಯ ಜೊತೆಗೆ ತಾರೇಕಾಯಿ ಹಾಗೂ ನೆಲ್ಲಿಕಾಯಿಗಳನ್ನು ಬಳಸಲಾಗುತ್ತದೆ)
==ಸಂಪರ್ಕಿಸ ಬಹುದಾದ ಗ್ರಂಥಗಳು==
* '[[ಸ್ವಯಂವೈದ್ಯ]]'-'ತಿರುಕ,' 'ಅನಾಥ ಸೇವಾಶ್ರಮ', ಮಲ್ಲಾಡಿಹಳ್ಳಿ, 'ವಿಶ್ವಸ್ತ ಸಮಿತಿ', ಮಲ್ಲಾಡಿಹಳ್ಳಿ, ಹೊಳಲ್ಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ
==ಸರಳ ಚಿಕಿತ್ಸೆಗಳು==
ಕಣ್ಣು ಕೆಂಪಾಗುವುದು ಹಾಗೂ ಕಣ್ಣಿನಲ್ಲಿ ನೀರು ಸುರಿಯುವುದು[ಮೂಲವನ್ನು ಸಂಪಾದಿಸು]
ಚೆನ್ನಾಗಿ ಬಲಿತಿರುವ ಹಾಗೂ ದಪ್ಪವಾದ ಅಳಲೆ ಕಾಯನ್ನು ಶುದ್ಧವಾದ ನೀರಿನಲ್ಲಿ ತೇದು ಗಂಧವನ್ನು ಕಣ್ಣಿಗೆ ಹಚ್ಚುವುದರಿಂದ ಕಣ್ಣು ಕೆಂಪಾಗುವುದು ಹಾಗೂ ಕಣ್ಣಿನಲ್ಲಿ ನೀರು ಸುರಿಯುವುದು ಕಡಿಮೆಯಾಗುತ್ತದೆ.
==ಮೂಲವ್ಯಾಧಿ==
ಚಿತ್ರಮೂಲ, ಶುಂಠಿ, ಅಳಲೆಕಾಯಿ ಸಿಪ್ಪೆ ಈ ಮೂರು ವಸ್ತುಗಳನ್ನು ಕ್ರಮವಾಗಿ 10-10 ಗ್ರಾಂ ತೆಗೆದುಕೊಂಡು ನುಣ್ಣಗೆ ಕುಟ್ಟಿ ಪುಡಿಮಾಡಿ ಶೇಖರಿಸುವುದು. 10 ಗ್ರಾಂ ಚೂರ್ಣವನ್ನು ನೀರಿಗೆ ಹಾಕಿ ಕಷಾಯ ಮಾಡಿ 2 ಗ್ರಾಂ ಯವಕ್ಷಾರವನ್ನು ಸೇರಿಸಿ ಸೇವಿಸುವುದರಿಂದಾಗಿ ಮೂಲದ ಮೊಳೆಗಳು ನಿಧಾನವಾಗಿ ಕರಗಿ ಹೋಗುವುದು ಮತ್ತು ರಕ್ತಸ್ರಾವ, ಉರಿ ಶಮನವಾಗುವುದು.
==ತಲೆನೋವು==
ತ್ರಿಫಲ ಚೂರ್ಣ, ಶುಂಠಿ, ದನಿಯ ಮತ್ತು ವಾಯು ವಿಳಂಗಗಳ ಸಮತೂಕದ ಚೂರ್ಣ ಮಾಡುವುದು. ಇದರಲ್ಲಿ 20 ಗ್ರಾಂ ಚೂರ್ಣವನ್ನು ನೀರಿಗೆ ಹಾಕಿ ಕಷಾಯವನ್ನು ಅರ್ಧಭಾಗ ಕೆಳಗಿಳಿಸಿ ತಣ್ಣಗಾದ ಮೇಲೆ ದಿವಸಕ್ಕೆ ಎರಡುಬಾರಿ ಸೇವಿಸುವುದು.
==ಕಣ್ಣುಗಳ ಮುಂದೆ ಕತ್ತಲೆ ಹಾಯುವುದು==
10 ಗ್ರಾಂ ತ್ರಿಫಲ ಚೂರ್ಣವನ್ನು ( ಅಳಲೆಕಾಯಿ ಸಿಪ್ಪೆ, ನೆಲ್ಲಿ ಚೆಟ್ಟು, ಮತ್ತು ತಾರೆಕಾಯಿ) ಸ್ವಲ್ಪ ಹಸುವಿನ ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಬೆಳಗ್ಗೆ ಸೇವಿಸುವುದರಿಂದ ಕಣ್ಣುಗಳ ಮುಂದೆ ಕತ್ತಲೆ ಹಾಯುವುದು ಕಡಿಮೆಯಾಗುತ್ತದೆ.
==ದಾಹ ಜ್ವರ, ಶೋಭೆ==
ಬೇವಿನ ತೊಗಟೆಯ ಒಳನಾರು, ಮರದರಸಿನ ಮತ್ತು ತ್ರಫಲೆ ಚೂರ್ಣವನ್ನು ಚೆನ್ನಾಗಿ ಕಲ್ಪತ್ತಿನಲ್ಲಿ ಅರೆದು ನೀರಿಗೆ ಹಾಕಿ ಚತುರಾಂಷ ಕಷಾಯ ಮಾಡುವುದು. ಈ ಕಷಾಯಕ್ಕೆ ಶುದ್ಧಿ ಮಾಡಿದ ಮಹಿಷಾಸುರ ಗುಗ್ಗಲು ಮತ್ತು ಒಂದು ಬೆಳ್ಳಿಯ ವರಕು ಸೇರಿಸಿ ಸೇವಿಸುವುದು.
==ಪಿತ್ತದ ಕೆಮ್ಮು==
ಜ್ಯೇಷ್ಟಮಧು, ಅಳಲೆಕಾಯಿ, ನೆಲ್ಲಿಚೆಟ್ಟು ಸಮಭಾಗ ಚೂರ್ಣಿಸಿ ಹೊತ್ತಿಗೆ ಅರ್ಧ ಟೀ ಚಮಚ ಚೂರ್ಣಕ್ಕೆ ಅರ್ಧ ಟೀ ಚಮಚ ಸಕ್ಕರೆ ಪುಡಿ ಸೇರಿಸಿ ಹಾಲಿನಲ್ಲಿ ಹಾಕಿ ಸೇವಿಸುವುದರಿಂದ ಪಿತ್ತದ ಕೆಮ್ಮು ಗುಣವಾಗುತ್ತದೆ.
==ಸ್ತ್ರೀಯರ ಶ್ವೇತ ಪ್ರದರದಲ್ಲಿ==
10 ಗ್ರಾಂ ಅಳಲೆಕಾಯಿಯ ಒಳಗಡೆಯ ಬೀಜಗಳನ್ನು ನುಣ್ಣಗೆ ಚೂರ್ಣಿಸಿ ಸಮಭಾಗದ ಕಲ್ಲು ಸಕ್ಕರೆ ಪುಡಿ ಮತ್ತು ಜೇನು ಸೇರಿಸಿ ದಿನಕ್ಕೆ ಎರಡು ವೇಳೆ ಸೇವಿಸುವುದರಿಂದ ಕಾಯಿಲೆ ಗುಣಮುಖವಾಗುತ್ತದೆ.
==ಕಿರುನಾಲಿಗೆ ಬೀಳುವುದು==
ಅಳಲೆಕಾಯಿ ಸಿಪ್ಪೆಯ ವಸ್ತ್ರಗಾಳಿತ ಚೂರ್ಣಕ್ಕೆ ಸ್ವಲ್ಪ ಜೇನು ಸೇರಿಸಿ ಕಿರುನಾಲಿಗೆಗೆ ಸ್ಪರ್ಶಿಸುವುದರಿಂದ ಈ ಕಾಯಲೆ ಗುಣಮುಖವಾಗುತ್ತದೆ.
==ಗುಲ್ಮ ಮತ್ತು ಹೊಟ್ಟೆಯೊಳಗಡೆ ಗಂಟುಗಳು==
ಅಳಲೆಕಾಯಿ ಸಿಪ್ಪೆಯ ನಯವಾದ ಚೂರ್ಣವನ್ನು 10 ಗ್ರಾಂ ಒಂದು ಬಟ್ಟಲು ಕಬ್ಬಿನ ರಸದಲ್ಲಿ ಕದಡಿ ದಿವಸಕ್ಕೆರಡು ವೇಳೆ ಸೇವಿಸುವುದು.
==ಮೂತ್ರ ತಡೆ ಮತ್ತು ಮೂತ್ರದಲ್ಲಿ ಕಲ್ಲು==
ಕಕ್ಕೆಯ ತಿರುಳು, ಕುರಿಟಿಗನ ಬೇರು, ಅಳಲೆಕಾಯಿ ಸಿಪ್ಪೆ, ಪಾಷಾಣ ಬೇಧಿ, ನೆಗ್ಗಿಲನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಜಜ್ಜಿ ಎಂಟು ಬಟ್ಟಲು ನೀರಿಗೆ ಹಾಕಿ ಕಾಯಿಸಿ ಒಂದು ಬಟ್ಟಲು ಕಷಾಯ ಮಾಡಿಕೊಳ್ಳುವುದು ಹಾಗೂ ದಿವಸಕ್ಕೆ ಎರಡು ಟೀ ಚಮಚ ಸೇವಿಸುವುದು.
==ಪ್ರಯಾಣದಲ್ಲಿ ಪರ ಊರುಗಳ ನೀರು ಕುಡಿಯುವುದರಿಂದ ಆಗುವ ದೋಷಗಳಿಗೆ==
ಅಳಲೆಕಾಯಿ ಸಿಪ್ಪೆ, ಶುಂಠಿ, ಮತ್ತು ಜೀರಿಗೆಯ ಸಮತೂಕ ಅರೆದು ವಸ್ತ್ರಗಾಳಿತ ಪುಡಿ ಮಾಡುವುದು. ಪ್ರಯಾಣದಲ್ಲಿ ಕಾಲು ಚಮಚ ಪುಡಿಯನ್ನು ಜೇನಿನೊಂದಿಗೆ ಸೇರಿಸಿ ನೆಕ್ಕುವುದು.
[[ವರ್ಗ:ಸಸ್ಯಗಳು]]
[[ವರ್ಗ:ಆಯುರ್ವೇದ]]
[[ವರ್ಗ:ಔಷಧೀಯ ಸಸ್ಯಗಳು]]
f89eycw42qub7dww7wjgkqyhho3cwc7
1108948
1108947
2022-07-25T10:08:29Z
Durga bhat bollurodi
39496
/* ಸಂಪರ್ಕಿಸ ಬಹುದಾದ ಗ್ರಂಥಗಳು */
wikitext
text/x-wiki
{{taxobox
|name = ''ಅಳಲೆ ಕಾಯಿ''
|image = Harra (Terminalia chebula) leafless tree at 23 Mile, Duars, WB W IMG 5905.jpg
|image_caption = A leafless T. Chebula tree
|regnum = Plantae
|unranked_divisio = [[Angiosperms]]
|unranked_classis = Eudicots
|unranked_subclassis = [[Rosids]]
|ordo = [[Myrtales]]
|familia = [[Combretaceae]]
|genus = ''[[Terminalia (plant)|Terminalia]]''
|species = '''''T. chebula'''''
|binomial = ''Terminalia chebula''
|binomial_authority = [[Anders Jahan Retzius|Retz.]]
|synonyms = *''Buceras chebula '' <small>(Retz.) Lyons</small>
*''Myrobalanus chebula '' <small>(Retz.) Gaertn.</small>
*''Myrobalanus gangetica '' <small>(Roxb.) Kostel.</small>
*''Terminalia acuta '' <small>Walp.</small>
*''Terminalia chebula'' var. ''chebula ''
*''Terminalia gangetica '' <small>Roxb.</small>
*''Terminalia parviflora '' <small>Thw.</small>
*''Terminalia reticulata '' <small>Roth</small>
*''Terminalia zeylanica'' <small>Van Heurck & Müll. Arg.</small>
|}}
[[ಚಿತ್ರ:Alalekayi.jpg|thumb|right|250px|ಅಳಲೆ ಕಾಯಿ ಮರ]]
'''ಅಳಲೆ ಕಾಯಿ'''ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗಿ ಕಂಡು ಬರುವ ಮರ. ವೈಜ್ಞಾನಿಕವಾಗಿ ಟರ್ಮಿನೆಲಿಯಾ ಚೆಬುಲ (''Terminalia chebula'') ಎಂದು ಕರೆಯುತ್ತಾರೆ. 'ಕಾಂಬ್ರೆಟೇಸಿ' (Combretaceae)ಎಂಬ ಸಸ್ಯ ಕುಟುಂಬಕ್ಕೆ ಸೇರುತ್ತದೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲಾ ವಿಧದ ರೋಗಗಳಿಗೂ ಅಳಲೆ ಕಾಯಿಯೇ ಮದ್ದು. [[ಆಯುರ್ವೇದ]] ಶಾಸ್ತ್ರದಲ್ಲಿ ಔಷಧಿಗಳ ರಾಜನೆಂದೇ ಈ ಸಸ್ಯವನ್ನು ಕರೆಯುತ್ತಾರೆ. ಇದು ಎಲ್ಲಾ ಕಡೆಗಳಲ್ಲಿ ಸಾಮಾನ್ಯವಾಗಿ ಬೆಳೆಯುವ ಮಧ್ಯಮ ಗಾತ್ರದ ಮರ. ಮುಪ್ಪನ್ನು ಗೆಲ್ಲುವ, ಯೌವ್ವನವನ್ನು ಕಾಪಾಡುವ, ಅನೇಕ ವ್ಯಾಧಿಗಳನ್ನು ನಿವಾರಿಸುವ, ತ್ರಿದೋಷಗಳನ್ನು ಪರಿಹರಿಸುವ ಹಾಗೂ ಹೃದಯಕ್ಕೆ ಶಕ್ತಿ ನೀಡುವ ಬಹು ಶ್ರೇಷ್ಟ ಗುಣಗಳಿಂದ ಕೂಡಿದೆ. ಇದನ್ನು ಸಂಸ್ಕೃತದಲ್ಲಿ ಹರಿತಕೀ ಎಂದು ಕರೆಯುತ್ತಾರೆ.
==ಸಸ್ಯದ ಗುಣಲಕ್ಷಣ==
ಬಯಲು ಸೀಮೆಯಲ್ಲಿ ಇದು ಛತ್ರಿಯಾಕಾರದ ಮರವಾಗಿ ಬೆಳೆಯುತ್ತದೆ. ಅಳಲೆಕಾಯಿ ಮರವು ೨೫-೩೦ ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳ ಕವಲುಗಳಲ್ಲಿ ಮೃದುವಾದ, ಹೊಳೆಯುವ, ಮಾಸುಬಣ್ಣದ ರೋಮಗಳಿರುತ್ತದೆ. ಎಲೆಯು ೭-೨೦ಸೆಂ.ಮೀ ಉದ್ದ ಹಾಗೂ ೪-೮ಸೆಂ.ಮೀ ಅಗಲ ಬೆಳೆಯುತ್ತದೆ. ಹೂವುಗಳಲ್ಲಿ ಒಂದು ರೀತಿಯ ಸಹಿಸಲಾಗದ ವಾಸನೆ ಇರುವುದು ಮತ್ತು ಮಾಸು ಬಿಳುಪು ಅಥವಾ ತಿಳಿಹಳದಿ ವರ್ಣವಿರುವುದು. ಕಾಯಿ ಎಳೆಯದಾಗಿದ್ದಾಗ ಹಸಿರಾಗಿದ್ದು ಒಣಗಿದ ಮೇಲೆ ಗಟ್ಟಿಯಾಗಿ ಹಳದಿ ಬಣ್ಣವನ್ನು ಹೊಂದುವುದು. ಕಾಯಿಯ ಮೇಲೆ ಉದ್ದುದ್ದ ಮತ್ತು ಆಳವಾದ ತಗ್ಗುಗಳಿರುವುದು. ಕಾಯಿಯ ಒಳಗಡೆ ಗಟ್ಟಿಯಾದ ಹಾಗೂ ಉದ್ದವಾದ ಬೀಜವಿರುವುದು.
==ಔಷಧೀಯ ಉಪಯೋಗ==
ಆಯುರ್ವೇದ ಶಾಸ್ತ್ರಗಳಲ್ಲಿ ದೀರ್ಘವಾಗಿ ಚರ್ಚಿಸಲ್ಪಡುವ ವಾತ, ಪಿತ್ತ, ಕಫಗಳ ಸಮಸ್ಯೆಗಳನ್ನು ನಿವಾರಿಸುವ ಮದ್ದಾಗಿ ಬಳಕೆಯಲ್ಲಿ ಇದೆ. [[ನೆಗಡಿ]], [[ಕೆಮ್ಮು]], [[ಜ್ವರ]] ಮುಂತಾದ ಸಾಮಾನ್ಯ ವ್ಯಾಧಿಯಿಂಧ ಹಿಡಿದು, ಕಾಮಾಲೆ, [[ಅಸ್ತಮಾ]], [[ಮೂಲವ್ಯಾಧಿ]], ಮತ್ತು ಹೃದ್ರೋಗದಂತಹ ಗಂಭೀರ ವ್ಯಾಧಿಗಳಲ್ಲಿಯೂ ಅಳಲೆಕಾಯಿ ಪರಿಣಾಮಕಾರಿಯಾದ ಔಷಧಿಯಾಗಿ ಬಳಕೆಯಲ್ಲಿದೆ. ದೇಹದ ಯಾವುದೇ ಭಾಗದಲ್ಲಿ ಗಾಯಗಳಾದರೂ ಅಳಲೆಕಾಯಿ ರಸಲೇಪನದಿಂದ ಉಪಶಮನ ಮಾಡಬಹುದು. ಅಳಲೆ ಕಾಯಿಯ ಪುಡಿಯನ್ನು ನೀರಿನೊಂದಿಗೆ ಬೆರೆಸಿ,ಬಾಯಿ ಮುಕ್ಕಳಿಸಿ ಉಗುಳುವುದರಿಂದ ಬಾಯಿಹುಣ್ಣು ಮತ್ತಿತರ ವಸಡು ದೋಷಗಳಿಗೆ ರಾಮಬಾಣ. ಜೀರ್ಣಶಕ್ತಿಯನ್ನು ವ್ರದ್ದಿಸಲು ಮಲಬದ್ಧತೆಯನ್ನು ನೀಗಿಸುವಲ್ಲಿ ಪರಿಣಾಮಕಾರಿಯಾಗಿದೆ. ಎಲ್ಲಾ ಪ್ರಕಾರದ ಕಣ್ಣುಗಳ ಬೇನೆಗೂ,ಅಳಲೆ ಕಾಯಿ ಉಪಯೋಗಕಾರಿಯಾಗಿದೆ. ಪ್ರತಿದಿನ ಮುಂಜಾನೆ ಅಳಲೆ ಕಾಯಿ ಕಷಾಯವನ್ನು ಕುಡಿಯುವುದರಿಂದ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುವುದರ ಜೊತೆಗೆ, ದೇಹದಲ್ಲಿ ಶೇಖರಿಸಲ್ಪಟ್ಟ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ. ಗರ್ಭಿಣಿಯರು ಅಳಲೆ ಕಾಯಿಯನ್ನು ಸೇವಿಸುವಂತಿಲ್ಲ. ಏಕೆಂದರೆ, ಇದರ ಸೇವನೆಯಿಂದ ಗರ್ಭಪಾತದ ಸಾಧ್ಯತೆಗಳು ಹೆಚ್ಚೆಂದು ಹಿರಿಯರು ಅಭಿಪ್ರಾಯಪಡುತ್ತಾರೆ.
==ವಾಣಿಜ್ಯಿಕ ಉಪಯೋಗ==
[[ಭಾರತ|ಭಾರತದಲ್ಲಿ]] ಹಲವಾರು ಆಯುರ್ವೇದದ ಕಂಪೆನಿಗಳು, ಅಳಲೆ ಕಾಯಿ ಮಿಶ್ರಿತ ಔಷಧಿಗಳನ್ನು ತಯಾರಿಸಿ, ತಮ್ಮ ವೈವಿಧ್ಯಮಯ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಅವುಗಳಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿ ಮಾರಾಟದಲ್ಲಿರುವ ಕೆಲವು ಬ್ರಾಂಡ್ ಗಳನ್ನು ಕೆಳಗೆ ನಮೂದಿಸಲಾಗಿದೆ :
* ಹರಿಟಾಕಿ
* ಅಭಯ ಮೋದಕ್
* ಪಥ್ಯಾದಿ ಚೂರ್ಣ
* ತ್ರಿಫಲ ಚೂರ್ಣ (ಅಳಲೆ ಕಾಯಿಯ ಜೊತೆಗೆ ತಾರೇಕಾಯಿ ಹಾಗೂ ನೆಲ್ಲಿಕಾಯಿಗಳನ್ನು ಬಳಸಲಾಗುತ್ತದೆ)
==ಸರಳ ಚಿಕಿತ್ಸೆಗಳು==
ಕಣ್ಣು ಕೆಂಪಾಗುವುದು ಹಾಗೂ ಕಣ್ಣಿನಲ್ಲಿ ನೀರು ಸುರಿಯುವುದು[ಮೂಲವನ್ನು ಸಂಪಾದಿಸು]
ಚೆನ್ನಾಗಿ ಬಲಿತಿರುವ ಹಾಗೂ ದಪ್ಪವಾದ ಅಳಲೆ ಕಾಯನ್ನು ಶುದ್ಧವಾದ ನೀರಿನಲ್ಲಿ ತೇದು ಗಂಧವನ್ನು ಕಣ್ಣಿಗೆ ಹಚ್ಚುವುದರಿಂದ ಕಣ್ಣು ಕೆಂಪಾಗುವುದು ಹಾಗೂ ಕಣ್ಣಿನಲ್ಲಿ ನೀರು ಸುರಿಯುವುದು ಕಡಿಮೆಯಾಗುತ್ತದೆ.
==ಮೂಲವ್ಯಾಧಿ==
ಚಿತ್ರಮೂಲ, ಶುಂಠಿ, ಅಳಲೆಕಾಯಿ ಸಿಪ್ಪೆ ಈ ಮೂರು ವಸ್ತುಗಳನ್ನು ಕ್ರಮವಾಗಿ 10-10 ಗ್ರಾಂ ತೆಗೆದುಕೊಂಡು ನುಣ್ಣಗೆ ಕುಟ್ಟಿ ಪುಡಿಮಾಡಿ ಶೇಖರಿಸುವುದು. 10 ಗ್ರಾಂ ಚೂರ್ಣವನ್ನು ನೀರಿಗೆ ಹಾಕಿ ಕಷಾಯ ಮಾಡಿ 2 ಗ್ರಾಂ ಯವಕ್ಷಾರವನ್ನು ಸೇರಿಸಿ ಸೇವಿಸುವುದರಿಂದಾಗಿ ಮೂಲದ ಮೊಳೆಗಳು ನಿಧಾನವಾಗಿ ಕರಗಿ ಹೋಗುವುದು ಮತ್ತು ರಕ್ತಸ್ರಾವ, ಉರಿ ಶಮನವಾಗುವುದು.
==ತಲೆನೋವು==
ತ್ರಿಫಲ ಚೂರ್ಣ, ಶುಂಠಿ, ದನಿಯ ಮತ್ತು ವಾಯು ವಿಳಂಗಗಳ ಸಮತೂಕದ ಚೂರ್ಣ ಮಾಡುವುದು. ಇದರಲ್ಲಿ 20 ಗ್ರಾಂ ಚೂರ್ಣವನ್ನು ನೀರಿಗೆ ಹಾಕಿ ಕಷಾಯವನ್ನು ಅರ್ಧಭಾಗ ಕೆಳಗಿಳಿಸಿ ತಣ್ಣಗಾದ ಮೇಲೆ ದಿವಸಕ್ಕೆ ಎರಡುಬಾರಿ ಸೇವಿಸುವುದು.
==ಕಣ್ಣುಗಳ ಮುಂದೆ ಕತ್ತಲೆ ಹಾಯುವುದು==
10 ಗ್ರಾಂ ತ್ರಿಫಲ ಚೂರ್ಣವನ್ನು ( ಅಳಲೆಕಾಯಿ ಸಿಪ್ಪೆ, ನೆಲ್ಲಿ ಚೆಟ್ಟು, ಮತ್ತು ತಾರೆಕಾಯಿ) ಸ್ವಲ್ಪ ಹಸುವಿನ ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಬೆಳಗ್ಗೆ ಸೇವಿಸುವುದರಿಂದ ಕಣ್ಣುಗಳ ಮುಂದೆ ಕತ್ತಲೆ ಹಾಯುವುದು ಕಡಿಮೆಯಾಗುತ್ತದೆ.
==ದಾಹ ಜ್ವರ, ಶೋಭೆ==
ಬೇವಿನ ತೊಗಟೆಯ ಒಳನಾರು, ಮರದರಸಿನ ಮತ್ತು ತ್ರಫಲೆ ಚೂರ್ಣವನ್ನು ಚೆನ್ನಾಗಿ ಕಲ್ಪತ್ತಿನಲ್ಲಿ ಅರೆದು ನೀರಿಗೆ ಹಾಕಿ ಚತುರಾಂಷ ಕಷಾಯ ಮಾಡುವುದು. ಈ ಕಷಾಯಕ್ಕೆ ಶುದ್ಧಿ ಮಾಡಿದ ಮಹಿಷಾಸುರ ಗುಗ್ಗಲು ಮತ್ತು ಒಂದು ಬೆಳ್ಳಿಯ ವರಕು ಸೇರಿಸಿ ಸೇವಿಸುವುದು.
==ಪಿತ್ತದ ಕೆಮ್ಮು==
ಜ್ಯೇಷ್ಟಮಧು, ಅಳಲೆಕಾಯಿ, ನೆಲ್ಲಿಚೆಟ್ಟು ಸಮಭಾಗ ಚೂರ್ಣಿಸಿ ಹೊತ್ತಿಗೆ ಅರ್ಧ ಟೀ ಚಮಚ ಚೂರ್ಣಕ್ಕೆ ಅರ್ಧ ಟೀ ಚಮಚ ಸಕ್ಕರೆ ಪುಡಿ ಸೇರಿಸಿ ಹಾಲಿನಲ್ಲಿ ಹಾಕಿ ಸೇವಿಸುವುದರಿಂದ ಪಿತ್ತದ ಕೆಮ್ಮು ಗುಣವಾಗುತ್ತದೆ.
==ಸ್ತ್ರೀಯರ ಶ್ವೇತ ಪ್ರದರದಲ್ಲಿ==
10 ಗ್ರಾಂ ಅಳಲೆಕಾಯಿಯ ಒಳಗಡೆಯ ಬೀಜಗಳನ್ನು ನುಣ್ಣಗೆ ಚೂರ್ಣಿಸಿ ಸಮಭಾಗದ ಕಲ್ಲು ಸಕ್ಕರೆ ಪುಡಿ ಮತ್ತು ಜೇನು ಸೇರಿಸಿ ದಿನಕ್ಕೆ ಎರಡು ವೇಳೆ ಸೇವಿಸುವುದರಿಂದ ಕಾಯಿಲೆ ಗುಣಮುಖವಾಗುತ್ತದೆ.
==ಕಿರುನಾಲಿಗೆ ಬೀಳುವುದು==
ಅಳಲೆಕಾಯಿ ಸಿಪ್ಪೆಯ ವಸ್ತ್ರಗಾಳಿತ ಚೂರ್ಣಕ್ಕೆ ಸ್ವಲ್ಪ ಜೇನು ಸೇರಿಸಿ ಕಿರುನಾಲಿಗೆಗೆ ಸ್ಪರ್ಶಿಸುವುದರಿಂದ ಈ ಕಾಯಲೆ ಗುಣಮುಖವಾಗುತ್ತದೆ.
==ಗುಲ್ಮ ಮತ್ತು ಹೊಟ್ಟೆಯೊಳಗಡೆ ಗಂಟುಗಳು==
ಅಳಲೆಕಾಯಿ ಸಿಪ್ಪೆಯ ನಯವಾದ ಚೂರ್ಣವನ್ನು 10 ಗ್ರಾಂ ಒಂದು ಬಟ್ಟಲು ಕಬ್ಬಿನ ರಸದಲ್ಲಿ ಕದಡಿ ದಿವಸಕ್ಕೆರಡು ವೇಳೆ ಸೇವಿಸುವುದು.
==ಮೂತ್ರ ತಡೆ ಮತ್ತು ಮೂತ್ರದಲ್ಲಿ ಕಲ್ಲು==
ಕಕ್ಕೆಯ ತಿರುಳು, ಕುರಿಟಿಗನ ಬೇರು, ಅಳಲೆಕಾಯಿ ಸಿಪ್ಪೆ, ಪಾಷಾಣ ಬೇಧಿ, ನೆಗ್ಗಿಲನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಜಜ್ಜಿ ಎಂಟು ಬಟ್ಟಲು ನೀರಿಗೆ ಹಾಕಿ ಕಾಯಿಸಿ ಒಂದು ಬಟ್ಟಲು ಕಷಾಯ ಮಾಡಿಕೊಳ್ಳುವುದು ಹಾಗೂ ದಿವಸಕ್ಕೆ ಎರಡು ಟೀ ಚಮಚ ಸೇವಿಸುವುದು.
==ಪ್ರಯಾಣದಲ್ಲಿ ಪರ ಊರುಗಳ ನೀರು ಕುಡಿಯುವುದರಿಂದ ಆಗುವ ದೋಷಗಳಿಗೆ==
ಅಳಲೆಕಾಯಿ ಸಿಪ್ಪೆ, ಶುಂಠಿ, ಮತ್ತು ಜೀರಿಗೆಯ ಸಮತೂಕ ಅರೆದು ವಸ್ತ್ರಗಾಳಿತ ಪುಡಿ ಮಾಡುವುದು. ಪ್ರಯಾಣದಲ್ಲಿ ಕಾಲು ಚಮಚ ಪುಡಿಯನ್ನು ಜೇನಿನೊಂದಿಗೆ ಸೇರಿಸಿ ನೆಕ್ಕುವುದು.
[[ವರ್ಗ:ಸಸ್ಯಗಳು]]
[[ವರ್ಗ:ಆಯುರ್ವೇದ]]
[[ವರ್ಗ:ಔಷಧೀಯ ಸಸ್ಯಗಳು]]
rvfs8iezhdlaskuqx5700sjn1x6a51k
1108949
1108948
2022-07-25T10:09:11Z
Durga bhat bollurodi
39496
/* ವಾಣಿಜ್ಯಿಕ ಉಪಯೋಗ */
wikitext
text/x-wiki
{{taxobox
|name = ''ಅಳಲೆ ಕಾಯಿ''
|image = Harra (Terminalia chebula) leafless tree at 23 Mile, Duars, WB W IMG 5905.jpg
|image_caption = A leafless T. Chebula tree
|regnum = Plantae
|unranked_divisio = [[Angiosperms]]
|unranked_classis = Eudicots
|unranked_subclassis = [[Rosids]]
|ordo = [[Myrtales]]
|familia = [[Combretaceae]]
|genus = ''[[Terminalia (plant)|Terminalia]]''
|species = '''''T. chebula'''''
|binomial = ''Terminalia chebula''
|binomial_authority = [[Anders Jahan Retzius|Retz.]]
|synonyms = *''Buceras chebula '' <small>(Retz.) Lyons</small>
*''Myrobalanus chebula '' <small>(Retz.) Gaertn.</small>
*''Myrobalanus gangetica '' <small>(Roxb.) Kostel.</small>
*''Terminalia acuta '' <small>Walp.</small>
*''Terminalia chebula'' var. ''chebula ''
*''Terminalia gangetica '' <small>Roxb.</small>
*''Terminalia parviflora '' <small>Thw.</small>
*''Terminalia reticulata '' <small>Roth</small>
*''Terminalia zeylanica'' <small>Van Heurck & Müll. Arg.</small>
|}}
[[ಚಿತ್ರ:Alalekayi.jpg|thumb|right|250px|ಅಳಲೆ ಕಾಯಿ ಮರ]]
'''ಅಳಲೆ ಕಾಯಿ'''ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗಿ ಕಂಡು ಬರುವ ಮರ. ವೈಜ್ಞಾನಿಕವಾಗಿ ಟರ್ಮಿನೆಲಿಯಾ ಚೆಬುಲ (''Terminalia chebula'') ಎಂದು ಕರೆಯುತ್ತಾರೆ. 'ಕಾಂಬ್ರೆಟೇಸಿ' (Combretaceae)ಎಂಬ ಸಸ್ಯ ಕುಟುಂಬಕ್ಕೆ ಸೇರುತ್ತದೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲಾ ವಿಧದ ರೋಗಗಳಿಗೂ ಅಳಲೆ ಕಾಯಿಯೇ ಮದ್ದು. [[ಆಯುರ್ವೇದ]] ಶಾಸ್ತ್ರದಲ್ಲಿ ಔಷಧಿಗಳ ರಾಜನೆಂದೇ ಈ ಸಸ್ಯವನ್ನು ಕರೆಯುತ್ತಾರೆ. ಇದು ಎಲ್ಲಾ ಕಡೆಗಳಲ್ಲಿ ಸಾಮಾನ್ಯವಾಗಿ ಬೆಳೆಯುವ ಮಧ್ಯಮ ಗಾತ್ರದ ಮರ. ಮುಪ್ಪನ್ನು ಗೆಲ್ಲುವ, ಯೌವ್ವನವನ್ನು ಕಾಪಾಡುವ, ಅನೇಕ ವ್ಯಾಧಿಗಳನ್ನು ನಿವಾರಿಸುವ, ತ್ರಿದೋಷಗಳನ್ನು ಪರಿಹರಿಸುವ ಹಾಗೂ ಹೃದಯಕ್ಕೆ ಶಕ್ತಿ ನೀಡುವ ಬಹು ಶ್ರೇಷ್ಟ ಗುಣಗಳಿಂದ ಕೂಡಿದೆ. ಇದನ್ನು ಸಂಸ್ಕೃತದಲ್ಲಿ ಹರಿತಕೀ ಎಂದು ಕರೆಯುತ್ತಾರೆ.
==ಸಸ್ಯದ ಗುಣಲಕ್ಷಣ==
ಬಯಲು ಸೀಮೆಯಲ್ಲಿ ಇದು ಛತ್ರಿಯಾಕಾರದ ಮರವಾಗಿ ಬೆಳೆಯುತ್ತದೆ. ಅಳಲೆಕಾಯಿ ಮರವು ೨೫-೩೦ ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳ ಕವಲುಗಳಲ್ಲಿ ಮೃದುವಾದ, ಹೊಳೆಯುವ, ಮಾಸುಬಣ್ಣದ ರೋಮಗಳಿರುತ್ತದೆ. ಎಲೆಯು ೭-೨೦ಸೆಂ.ಮೀ ಉದ್ದ ಹಾಗೂ ೪-೮ಸೆಂ.ಮೀ ಅಗಲ ಬೆಳೆಯುತ್ತದೆ. ಹೂವುಗಳಲ್ಲಿ ಒಂದು ರೀತಿಯ ಸಹಿಸಲಾಗದ ವಾಸನೆ ಇರುವುದು ಮತ್ತು ಮಾಸು ಬಿಳುಪು ಅಥವಾ ತಿಳಿಹಳದಿ ವರ್ಣವಿರುವುದು. ಕಾಯಿ ಎಳೆಯದಾಗಿದ್ದಾಗ ಹಸಿರಾಗಿದ್ದು ಒಣಗಿದ ಮೇಲೆ ಗಟ್ಟಿಯಾಗಿ ಹಳದಿ ಬಣ್ಣವನ್ನು ಹೊಂದುವುದು. ಕಾಯಿಯ ಮೇಲೆ ಉದ್ದುದ್ದ ಮತ್ತು ಆಳವಾದ ತಗ್ಗುಗಳಿರುವುದು. ಕಾಯಿಯ ಒಳಗಡೆ ಗಟ್ಟಿಯಾದ ಹಾಗೂ ಉದ್ದವಾದ ಬೀಜವಿರುವುದು.
==ಔಷಧೀಯ ಉಪಯೋಗ==
ಆಯುರ್ವೇದ ಶಾಸ್ತ್ರಗಳಲ್ಲಿ ದೀರ್ಘವಾಗಿ ಚರ್ಚಿಸಲ್ಪಡುವ ವಾತ, ಪಿತ್ತ, ಕಫಗಳ ಸಮಸ್ಯೆಗಳನ್ನು ನಿವಾರಿಸುವ ಮದ್ದಾಗಿ ಬಳಕೆಯಲ್ಲಿ ಇದೆ. [[ನೆಗಡಿ]], [[ಕೆಮ್ಮು]], [[ಜ್ವರ]] ಮುಂತಾದ ಸಾಮಾನ್ಯ ವ್ಯಾಧಿಯಿಂಧ ಹಿಡಿದು, ಕಾಮಾಲೆ, [[ಅಸ್ತಮಾ]], [[ಮೂಲವ್ಯಾಧಿ]], ಮತ್ತು ಹೃದ್ರೋಗದಂತಹ ಗಂಭೀರ ವ್ಯಾಧಿಗಳಲ್ಲಿಯೂ ಅಳಲೆಕಾಯಿ ಪರಿಣಾಮಕಾರಿಯಾದ ಔಷಧಿಯಾಗಿ ಬಳಕೆಯಲ್ಲಿದೆ. ದೇಹದ ಯಾವುದೇ ಭಾಗದಲ್ಲಿ ಗಾಯಗಳಾದರೂ ಅಳಲೆಕಾಯಿ ರಸಲೇಪನದಿಂದ ಉಪಶಮನ ಮಾಡಬಹುದು. ಅಳಲೆ ಕಾಯಿಯ ಪುಡಿಯನ್ನು ನೀರಿನೊಂದಿಗೆ ಬೆರೆಸಿ,ಬಾಯಿ ಮುಕ್ಕಳಿಸಿ ಉಗುಳುವುದರಿಂದ ಬಾಯಿಹುಣ್ಣು ಮತ್ತಿತರ ವಸಡು ದೋಷಗಳಿಗೆ ರಾಮಬಾಣ. ಜೀರ್ಣಶಕ್ತಿಯನ್ನು ವ್ರದ್ದಿಸಲು ಮಲಬದ್ಧತೆಯನ್ನು ನೀಗಿಸುವಲ್ಲಿ ಪರಿಣಾಮಕಾರಿಯಾಗಿದೆ. ಎಲ್ಲಾ ಪ್ರಕಾರದ ಕಣ್ಣುಗಳ ಬೇನೆಗೂ,ಅಳಲೆ ಕಾಯಿ ಉಪಯೋಗಕಾರಿಯಾಗಿದೆ. ಪ್ರತಿದಿನ ಮುಂಜಾನೆ ಅಳಲೆ ಕಾಯಿ ಕಷಾಯವನ್ನು ಕುಡಿಯುವುದರಿಂದ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುವುದರ ಜೊತೆಗೆ, ದೇಹದಲ್ಲಿ ಶೇಖರಿಸಲ್ಪಟ್ಟ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ. ಗರ್ಭಿಣಿಯರು ಅಳಲೆ ಕಾಯಿಯನ್ನು ಸೇವಿಸುವಂತಿಲ್ಲ. ಏಕೆಂದರೆ, ಇದರ ಸೇವನೆಯಿಂದ ಗರ್ಭಪಾತದ ಸಾಧ್ಯತೆಗಳು ಹೆಚ್ಚೆಂದು ಹಿರಿಯರು ಅಭಿಪ್ರಾಯಪಡುತ್ತಾರೆ.
==ಸರಳ ಚಿಕಿತ್ಸೆಗಳು==
ಕಣ್ಣು ಕೆಂಪಾಗುವುದು ಹಾಗೂ ಕಣ್ಣಿನಲ್ಲಿ ನೀರು ಸುರಿಯುವುದು[ಮೂಲವನ್ನು ಸಂಪಾದಿಸು]
ಚೆನ್ನಾಗಿ ಬಲಿತಿರುವ ಹಾಗೂ ದಪ್ಪವಾದ ಅಳಲೆ ಕಾಯನ್ನು ಶುದ್ಧವಾದ ನೀರಿನಲ್ಲಿ ತೇದು ಗಂಧವನ್ನು ಕಣ್ಣಿಗೆ ಹಚ್ಚುವುದರಿಂದ ಕಣ್ಣು ಕೆಂಪಾಗುವುದು ಹಾಗೂ ಕಣ್ಣಿನಲ್ಲಿ ನೀರು ಸುರಿಯುವುದು ಕಡಿಮೆಯಾಗುತ್ತದೆ.
==ಮೂಲವ್ಯಾಧಿ==
ಚಿತ್ರಮೂಲ, ಶುಂಠಿ, ಅಳಲೆಕಾಯಿ ಸಿಪ್ಪೆ ಈ ಮೂರು ವಸ್ತುಗಳನ್ನು ಕ್ರಮವಾಗಿ 10-10 ಗ್ರಾಂ ತೆಗೆದುಕೊಂಡು ನುಣ್ಣಗೆ ಕುಟ್ಟಿ ಪುಡಿಮಾಡಿ ಶೇಖರಿಸುವುದು. 10 ಗ್ರಾಂ ಚೂರ್ಣವನ್ನು ನೀರಿಗೆ ಹಾಕಿ ಕಷಾಯ ಮಾಡಿ 2 ಗ್ರಾಂ ಯವಕ್ಷಾರವನ್ನು ಸೇರಿಸಿ ಸೇವಿಸುವುದರಿಂದಾಗಿ ಮೂಲದ ಮೊಳೆಗಳು ನಿಧಾನವಾಗಿ ಕರಗಿ ಹೋಗುವುದು ಮತ್ತು ರಕ್ತಸ್ರಾವ, ಉರಿ ಶಮನವಾಗುವುದು.
==ತಲೆನೋವು==
ತ್ರಿಫಲ ಚೂರ್ಣ, ಶುಂಠಿ, ದನಿಯ ಮತ್ತು ವಾಯು ವಿಳಂಗಗಳ ಸಮತೂಕದ ಚೂರ್ಣ ಮಾಡುವುದು. ಇದರಲ್ಲಿ 20 ಗ್ರಾಂ ಚೂರ್ಣವನ್ನು ನೀರಿಗೆ ಹಾಕಿ ಕಷಾಯವನ್ನು ಅರ್ಧಭಾಗ ಕೆಳಗಿಳಿಸಿ ತಣ್ಣಗಾದ ಮೇಲೆ ದಿವಸಕ್ಕೆ ಎರಡುಬಾರಿ ಸೇವಿಸುವುದು.
==ಕಣ್ಣುಗಳ ಮುಂದೆ ಕತ್ತಲೆ ಹಾಯುವುದು==
10 ಗ್ರಾಂ ತ್ರಿಫಲ ಚೂರ್ಣವನ್ನು ( ಅಳಲೆಕಾಯಿ ಸಿಪ್ಪೆ, ನೆಲ್ಲಿ ಚೆಟ್ಟು, ಮತ್ತು ತಾರೆಕಾಯಿ) ಸ್ವಲ್ಪ ಹಸುವಿನ ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಬೆಳಗ್ಗೆ ಸೇವಿಸುವುದರಿಂದ ಕಣ್ಣುಗಳ ಮುಂದೆ ಕತ್ತಲೆ ಹಾಯುವುದು ಕಡಿಮೆಯಾಗುತ್ತದೆ.
==ದಾಹ ಜ್ವರ, ಶೋಭೆ==
ಬೇವಿನ ತೊಗಟೆಯ ಒಳನಾರು, ಮರದರಸಿನ ಮತ್ತು ತ್ರಫಲೆ ಚೂರ್ಣವನ್ನು ಚೆನ್ನಾಗಿ ಕಲ್ಪತ್ತಿನಲ್ಲಿ ಅರೆದು ನೀರಿಗೆ ಹಾಕಿ ಚತುರಾಂಷ ಕಷಾಯ ಮಾಡುವುದು. ಈ ಕಷಾಯಕ್ಕೆ ಶುದ್ಧಿ ಮಾಡಿದ ಮಹಿಷಾಸುರ ಗುಗ್ಗಲು ಮತ್ತು ಒಂದು ಬೆಳ್ಳಿಯ ವರಕು ಸೇರಿಸಿ ಸೇವಿಸುವುದು.
==ಪಿತ್ತದ ಕೆಮ್ಮು==
ಜ್ಯೇಷ್ಟಮಧು, ಅಳಲೆಕಾಯಿ, ನೆಲ್ಲಿಚೆಟ್ಟು ಸಮಭಾಗ ಚೂರ್ಣಿಸಿ ಹೊತ್ತಿಗೆ ಅರ್ಧ ಟೀ ಚಮಚ ಚೂರ್ಣಕ್ಕೆ ಅರ್ಧ ಟೀ ಚಮಚ ಸಕ್ಕರೆ ಪುಡಿ ಸೇರಿಸಿ ಹಾಲಿನಲ್ಲಿ ಹಾಕಿ ಸೇವಿಸುವುದರಿಂದ ಪಿತ್ತದ ಕೆಮ್ಮು ಗುಣವಾಗುತ್ತದೆ.
==ಸ್ತ್ರೀಯರ ಶ್ವೇತ ಪ್ರದರದಲ್ಲಿ==
10 ಗ್ರಾಂ ಅಳಲೆಕಾಯಿಯ ಒಳಗಡೆಯ ಬೀಜಗಳನ್ನು ನುಣ್ಣಗೆ ಚೂರ್ಣಿಸಿ ಸಮಭಾಗದ ಕಲ್ಲು ಸಕ್ಕರೆ ಪುಡಿ ಮತ್ತು ಜೇನು ಸೇರಿಸಿ ದಿನಕ್ಕೆ ಎರಡು ವೇಳೆ ಸೇವಿಸುವುದರಿಂದ ಕಾಯಿಲೆ ಗುಣಮುಖವಾಗುತ್ತದೆ.
==ಕಿರುನಾಲಿಗೆ ಬೀಳುವುದು==
ಅಳಲೆಕಾಯಿ ಸಿಪ್ಪೆಯ ವಸ್ತ್ರಗಾಳಿತ ಚೂರ್ಣಕ್ಕೆ ಸ್ವಲ್ಪ ಜೇನು ಸೇರಿಸಿ ಕಿರುನಾಲಿಗೆಗೆ ಸ್ಪರ್ಶಿಸುವುದರಿಂದ ಈ ಕಾಯಲೆ ಗುಣಮುಖವಾಗುತ್ತದೆ.
==ಗುಲ್ಮ ಮತ್ತು ಹೊಟ್ಟೆಯೊಳಗಡೆ ಗಂಟುಗಳು==
ಅಳಲೆಕಾಯಿ ಸಿಪ್ಪೆಯ ನಯವಾದ ಚೂರ್ಣವನ್ನು 10 ಗ್ರಾಂ ಒಂದು ಬಟ್ಟಲು ಕಬ್ಬಿನ ರಸದಲ್ಲಿ ಕದಡಿ ದಿವಸಕ್ಕೆರಡು ವೇಳೆ ಸೇವಿಸುವುದು.
==ಮೂತ್ರ ತಡೆ ಮತ್ತು ಮೂತ್ರದಲ್ಲಿ ಕಲ್ಲು==
ಕಕ್ಕೆಯ ತಿರುಳು, ಕುರಿಟಿಗನ ಬೇರು, ಅಳಲೆಕಾಯಿ ಸಿಪ್ಪೆ, ಪಾಷಾಣ ಬೇಧಿ, ನೆಗ್ಗಿಲನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಜಜ್ಜಿ ಎಂಟು ಬಟ್ಟಲು ನೀರಿಗೆ ಹಾಕಿ ಕಾಯಿಸಿ ಒಂದು ಬಟ್ಟಲು ಕಷಾಯ ಮಾಡಿಕೊಳ್ಳುವುದು ಹಾಗೂ ದಿವಸಕ್ಕೆ ಎರಡು ಟೀ ಚಮಚ ಸೇವಿಸುವುದು.
==ಪ್ರಯಾಣದಲ್ಲಿ ಪರ ಊರುಗಳ ನೀರು ಕುಡಿಯುವುದರಿಂದ ಆಗುವ ದೋಷಗಳಿಗೆ==
ಅಳಲೆಕಾಯಿ ಸಿಪ್ಪೆ, ಶುಂಠಿ, ಮತ್ತು ಜೀರಿಗೆಯ ಸಮತೂಕ ಅರೆದು ವಸ್ತ್ರಗಾಳಿತ ಪುಡಿ ಮಾಡುವುದು. ಪ್ರಯಾಣದಲ್ಲಿ ಕಾಲು ಚಮಚ ಪುಡಿಯನ್ನು ಜೇನಿನೊಂದಿಗೆ ಸೇರಿಸಿ ನೆಕ್ಕುವುದು.
[[ವರ್ಗ:ಸಸ್ಯಗಳು]]
[[ವರ್ಗ:ಆಯುರ್ವೇದ]]
[[ವರ್ಗ:ಔಷಧೀಯ ಸಸ್ಯಗಳು]]
80i8nm8ggse27l9yl78lhl57ignxbd3
1108950
1108949
2022-07-25T10:09:47Z
Durga bhat bollurodi
39496
/* ಸರಳ ಚಿಕಿತ್ಸೆಗಳು */
wikitext
text/x-wiki
{{taxobox
|name = ''ಅಳಲೆ ಕಾಯಿ''
|image = Harra (Terminalia chebula) leafless tree at 23 Mile, Duars, WB W IMG 5905.jpg
|image_caption = A leafless T. Chebula tree
|regnum = Plantae
|unranked_divisio = [[Angiosperms]]
|unranked_classis = Eudicots
|unranked_subclassis = [[Rosids]]
|ordo = [[Myrtales]]
|familia = [[Combretaceae]]
|genus = ''[[Terminalia (plant)|Terminalia]]''
|species = '''''T. chebula'''''
|binomial = ''Terminalia chebula''
|binomial_authority = [[Anders Jahan Retzius|Retz.]]
|synonyms = *''Buceras chebula '' <small>(Retz.) Lyons</small>
*''Myrobalanus chebula '' <small>(Retz.) Gaertn.</small>
*''Myrobalanus gangetica '' <small>(Roxb.) Kostel.</small>
*''Terminalia acuta '' <small>Walp.</small>
*''Terminalia chebula'' var. ''chebula ''
*''Terminalia gangetica '' <small>Roxb.</small>
*''Terminalia parviflora '' <small>Thw.</small>
*''Terminalia reticulata '' <small>Roth</small>
*''Terminalia zeylanica'' <small>Van Heurck & Müll. Arg.</small>
|}}
[[ಚಿತ್ರ:Alalekayi.jpg|thumb|right|250px|ಅಳಲೆ ಕಾಯಿ ಮರ]]
'''ಅಳಲೆ ಕಾಯಿ'''ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗಿ ಕಂಡು ಬರುವ ಮರ. ವೈಜ್ಞಾನಿಕವಾಗಿ ಟರ್ಮಿನೆಲಿಯಾ ಚೆಬುಲ (''Terminalia chebula'') ಎಂದು ಕರೆಯುತ್ತಾರೆ. 'ಕಾಂಬ್ರೆಟೇಸಿ' (Combretaceae)ಎಂಬ ಸಸ್ಯ ಕುಟುಂಬಕ್ಕೆ ಸೇರುತ್ತದೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲಾ ವಿಧದ ರೋಗಗಳಿಗೂ ಅಳಲೆ ಕಾಯಿಯೇ ಮದ್ದು. [[ಆಯುರ್ವೇದ]] ಶಾಸ್ತ್ರದಲ್ಲಿ ಔಷಧಿಗಳ ರಾಜನೆಂದೇ ಈ ಸಸ್ಯವನ್ನು ಕರೆಯುತ್ತಾರೆ. ಇದು ಎಲ್ಲಾ ಕಡೆಗಳಲ್ಲಿ ಸಾಮಾನ್ಯವಾಗಿ ಬೆಳೆಯುವ ಮಧ್ಯಮ ಗಾತ್ರದ ಮರ. ಮುಪ್ಪನ್ನು ಗೆಲ್ಲುವ, ಯೌವ್ವನವನ್ನು ಕಾಪಾಡುವ, ಅನೇಕ ವ್ಯಾಧಿಗಳನ್ನು ನಿವಾರಿಸುವ, ತ್ರಿದೋಷಗಳನ್ನು ಪರಿಹರಿಸುವ ಹಾಗೂ ಹೃದಯಕ್ಕೆ ಶಕ್ತಿ ನೀಡುವ ಬಹು ಶ್ರೇಷ್ಟ ಗುಣಗಳಿಂದ ಕೂಡಿದೆ. ಇದನ್ನು ಸಂಸ್ಕೃತದಲ್ಲಿ ಹರಿತಕೀ ಎಂದು ಕರೆಯುತ್ತಾರೆ.
==ಸಸ್ಯದ ಗುಣಲಕ್ಷಣ==
ಬಯಲು ಸೀಮೆಯಲ್ಲಿ ಇದು ಛತ್ರಿಯಾಕಾರದ ಮರವಾಗಿ ಬೆಳೆಯುತ್ತದೆ. ಅಳಲೆಕಾಯಿ ಮರವು ೨೫-೩೦ ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳ ಕವಲುಗಳಲ್ಲಿ ಮೃದುವಾದ, ಹೊಳೆಯುವ, ಮಾಸುಬಣ್ಣದ ರೋಮಗಳಿರುತ್ತದೆ. ಎಲೆಯು ೭-೨೦ಸೆಂ.ಮೀ ಉದ್ದ ಹಾಗೂ ೪-೮ಸೆಂ.ಮೀ ಅಗಲ ಬೆಳೆಯುತ್ತದೆ. ಹೂವುಗಳಲ್ಲಿ ಒಂದು ರೀತಿಯ ಸಹಿಸಲಾಗದ ವಾಸನೆ ಇರುವುದು ಮತ್ತು ಮಾಸು ಬಿಳುಪು ಅಥವಾ ತಿಳಿಹಳದಿ ವರ್ಣವಿರುವುದು. ಕಾಯಿ ಎಳೆಯದಾಗಿದ್ದಾಗ ಹಸಿರಾಗಿದ್ದು ಒಣಗಿದ ಮೇಲೆ ಗಟ್ಟಿಯಾಗಿ ಹಳದಿ ಬಣ್ಣವನ್ನು ಹೊಂದುವುದು. ಕಾಯಿಯ ಮೇಲೆ ಉದ್ದುದ್ದ ಮತ್ತು ಆಳವಾದ ತಗ್ಗುಗಳಿರುವುದು. ಕಾಯಿಯ ಒಳಗಡೆ ಗಟ್ಟಿಯಾದ ಹಾಗೂ ಉದ್ದವಾದ ಬೀಜವಿರುವುದು.
==ಔಷಧೀಯ ಉಪಯೋಗ==
ಆಯುರ್ವೇದ ಶಾಸ್ತ್ರಗಳಲ್ಲಿ ದೀರ್ಘವಾಗಿ ಚರ್ಚಿಸಲ್ಪಡುವ ವಾತ, ಪಿತ್ತ, ಕಫಗಳ ಸಮಸ್ಯೆಗಳನ್ನು ನಿವಾರಿಸುವ ಮದ್ದಾಗಿ ಬಳಕೆಯಲ್ಲಿ ಇದೆ. [[ನೆಗಡಿ]], [[ಕೆಮ್ಮು]], [[ಜ್ವರ]] ಮುಂತಾದ ಸಾಮಾನ್ಯ ವ್ಯಾಧಿಯಿಂಧ ಹಿಡಿದು, ಕಾಮಾಲೆ, [[ಅಸ್ತಮಾ]], [[ಮೂಲವ್ಯಾಧಿ]], ಮತ್ತು ಹೃದ್ರೋಗದಂತಹ ಗಂಭೀರ ವ್ಯಾಧಿಗಳಲ್ಲಿಯೂ ಅಳಲೆಕಾಯಿ ಪರಿಣಾಮಕಾರಿಯಾದ ಔಷಧಿಯಾಗಿ ಬಳಕೆಯಲ್ಲಿದೆ. ದೇಹದ ಯಾವುದೇ ಭಾಗದಲ್ಲಿ ಗಾಯಗಳಾದರೂ ಅಳಲೆಕಾಯಿ ರಸಲೇಪನದಿಂದ ಉಪಶಮನ ಮಾಡಬಹುದು. ಅಳಲೆ ಕಾಯಿಯ ಪುಡಿಯನ್ನು ನೀರಿನೊಂದಿಗೆ ಬೆರೆಸಿ,ಬಾಯಿ ಮುಕ್ಕಳಿಸಿ ಉಗುಳುವುದರಿಂದ ಬಾಯಿಹುಣ್ಣು ಮತ್ತಿತರ ವಸಡು ದೋಷಗಳಿಗೆ ರಾಮಬಾಣ. ಜೀರ್ಣಶಕ್ತಿಯನ್ನು ವ್ರದ್ದಿಸಲು ಮಲಬದ್ಧತೆಯನ್ನು ನೀಗಿಸುವಲ್ಲಿ ಪರಿಣಾಮಕಾರಿಯಾಗಿದೆ. ಎಲ್ಲಾ ಪ್ರಕಾರದ ಕಣ್ಣುಗಳ ಬೇನೆಗೂ,ಅಳಲೆ ಕಾಯಿ ಉಪಯೋಗಕಾರಿಯಾಗಿದೆ. ಪ್ರತಿದಿನ ಮುಂಜಾನೆ ಅಳಲೆ ಕಾಯಿ ಕಷಾಯವನ್ನು ಕುಡಿಯುವುದರಿಂದ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುವುದರ ಜೊತೆಗೆ, ದೇಹದಲ್ಲಿ ಶೇಖರಿಸಲ್ಪಟ್ಟ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ. ಗರ್ಭಿಣಿಯರು ಅಳಲೆ ಕಾಯಿಯನ್ನು ಸೇವಿಸುವಂತಿಲ್ಲ. ಏಕೆಂದರೆ, ಇದರ ಸೇವನೆಯಿಂದ ಗರ್ಭಪಾತದ ಸಾಧ್ಯತೆಗಳು ಹೆಚ್ಚೆಂದು ಹಿರಿಯರು ಅಭಿಪ್ರಾಯಪಡುತ್ತಾರೆ.
==ಮೂಲವ್ಯಾಧಿ==
ಚಿತ್ರಮೂಲ, ಶುಂಠಿ, ಅಳಲೆಕಾಯಿ ಸಿಪ್ಪೆ ಈ ಮೂರು ವಸ್ತುಗಳನ್ನು ಕ್ರಮವಾಗಿ 10-10 ಗ್ರಾಂ ತೆಗೆದುಕೊಂಡು ನುಣ್ಣಗೆ ಕುಟ್ಟಿ ಪುಡಿಮಾಡಿ ಶೇಖರಿಸುವುದು. 10 ಗ್ರಾಂ ಚೂರ್ಣವನ್ನು ನೀರಿಗೆ ಹಾಕಿ ಕಷಾಯ ಮಾಡಿ 2 ಗ್ರಾಂ ಯವಕ್ಷಾರವನ್ನು ಸೇರಿಸಿ ಸೇವಿಸುವುದರಿಂದಾಗಿ ಮೂಲದ ಮೊಳೆಗಳು ನಿಧಾನವಾಗಿ ಕರಗಿ ಹೋಗುವುದು ಮತ್ತು ರಕ್ತಸ್ರಾವ, ಉರಿ ಶಮನವಾಗುವುದು.
==ತಲೆನೋವು==
ತ್ರಿಫಲ ಚೂರ್ಣ, ಶುಂಠಿ, ದನಿಯ ಮತ್ತು ವಾಯು ವಿಳಂಗಗಳ ಸಮತೂಕದ ಚೂರ್ಣ ಮಾಡುವುದು. ಇದರಲ್ಲಿ 20 ಗ್ರಾಂ ಚೂರ್ಣವನ್ನು ನೀರಿಗೆ ಹಾಕಿ ಕಷಾಯವನ್ನು ಅರ್ಧಭಾಗ ಕೆಳಗಿಳಿಸಿ ತಣ್ಣಗಾದ ಮೇಲೆ ದಿವಸಕ್ಕೆ ಎರಡುಬಾರಿ ಸೇವಿಸುವುದು.
==ಕಣ್ಣುಗಳ ಮುಂದೆ ಕತ್ತಲೆ ಹಾಯುವುದು==
10 ಗ್ರಾಂ ತ್ರಿಫಲ ಚೂರ್ಣವನ್ನು ( ಅಳಲೆಕಾಯಿ ಸಿಪ್ಪೆ, ನೆಲ್ಲಿ ಚೆಟ್ಟು, ಮತ್ತು ತಾರೆಕಾಯಿ) ಸ್ವಲ್ಪ ಹಸುವಿನ ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಬೆಳಗ್ಗೆ ಸೇವಿಸುವುದರಿಂದ ಕಣ್ಣುಗಳ ಮುಂದೆ ಕತ್ತಲೆ ಹಾಯುವುದು ಕಡಿಮೆಯಾಗುತ್ತದೆ.
==ದಾಹ ಜ್ವರ, ಶೋಭೆ==
ಬೇವಿನ ತೊಗಟೆಯ ಒಳನಾರು, ಮರದರಸಿನ ಮತ್ತು ತ್ರಫಲೆ ಚೂರ್ಣವನ್ನು ಚೆನ್ನಾಗಿ ಕಲ್ಪತ್ತಿನಲ್ಲಿ ಅರೆದು ನೀರಿಗೆ ಹಾಕಿ ಚತುರಾಂಷ ಕಷಾಯ ಮಾಡುವುದು. ಈ ಕಷಾಯಕ್ಕೆ ಶುದ್ಧಿ ಮಾಡಿದ ಮಹಿಷಾಸುರ ಗುಗ್ಗಲು ಮತ್ತು ಒಂದು ಬೆಳ್ಳಿಯ ವರಕು ಸೇರಿಸಿ ಸೇವಿಸುವುದು.
==ಪಿತ್ತದ ಕೆಮ್ಮು==
ಜ್ಯೇಷ್ಟಮಧು, ಅಳಲೆಕಾಯಿ, ನೆಲ್ಲಿಚೆಟ್ಟು ಸಮಭಾಗ ಚೂರ್ಣಿಸಿ ಹೊತ್ತಿಗೆ ಅರ್ಧ ಟೀ ಚಮಚ ಚೂರ್ಣಕ್ಕೆ ಅರ್ಧ ಟೀ ಚಮಚ ಸಕ್ಕರೆ ಪುಡಿ ಸೇರಿಸಿ ಹಾಲಿನಲ್ಲಿ ಹಾಕಿ ಸೇವಿಸುವುದರಿಂದ ಪಿತ್ತದ ಕೆಮ್ಮು ಗುಣವಾಗುತ್ತದೆ.
==ಸ್ತ್ರೀಯರ ಶ್ವೇತ ಪ್ರದರದಲ್ಲಿ==
10 ಗ್ರಾಂ ಅಳಲೆಕಾಯಿಯ ಒಳಗಡೆಯ ಬೀಜಗಳನ್ನು ನುಣ್ಣಗೆ ಚೂರ್ಣಿಸಿ ಸಮಭಾಗದ ಕಲ್ಲು ಸಕ್ಕರೆ ಪುಡಿ ಮತ್ತು ಜೇನು ಸೇರಿಸಿ ದಿನಕ್ಕೆ ಎರಡು ವೇಳೆ ಸೇವಿಸುವುದರಿಂದ ಕಾಯಿಲೆ ಗುಣಮುಖವಾಗುತ್ತದೆ.
==ಕಿರುನಾಲಿಗೆ ಬೀಳುವುದು==
ಅಳಲೆಕಾಯಿ ಸಿಪ್ಪೆಯ ವಸ್ತ್ರಗಾಳಿತ ಚೂರ್ಣಕ್ಕೆ ಸ್ವಲ್ಪ ಜೇನು ಸೇರಿಸಿ ಕಿರುನಾಲಿಗೆಗೆ ಸ್ಪರ್ಶಿಸುವುದರಿಂದ ಈ ಕಾಯಲೆ ಗುಣಮುಖವಾಗುತ್ತದೆ.
==ಗುಲ್ಮ ಮತ್ತು ಹೊಟ್ಟೆಯೊಳಗಡೆ ಗಂಟುಗಳು==
ಅಳಲೆಕಾಯಿ ಸಿಪ್ಪೆಯ ನಯವಾದ ಚೂರ್ಣವನ್ನು 10 ಗ್ರಾಂ ಒಂದು ಬಟ್ಟಲು ಕಬ್ಬಿನ ರಸದಲ್ಲಿ ಕದಡಿ ದಿವಸಕ್ಕೆರಡು ವೇಳೆ ಸೇವಿಸುವುದು.
==ಮೂತ್ರ ತಡೆ ಮತ್ತು ಮೂತ್ರದಲ್ಲಿ ಕಲ್ಲು==
ಕಕ್ಕೆಯ ತಿರುಳು, ಕುರಿಟಿಗನ ಬೇರು, ಅಳಲೆಕಾಯಿ ಸಿಪ್ಪೆ, ಪಾಷಾಣ ಬೇಧಿ, ನೆಗ್ಗಿಲನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಜಜ್ಜಿ ಎಂಟು ಬಟ್ಟಲು ನೀರಿಗೆ ಹಾಕಿ ಕಾಯಿಸಿ ಒಂದು ಬಟ್ಟಲು ಕಷಾಯ ಮಾಡಿಕೊಳ್ಳುವುದು ಹಾಗೂ ದಿವಸಕ್ಕೆ ಎರಡು ಟೀ ಚಮಚ ಸೇವಿಸುವುದು.
==ಪ್ರಯಾಣದಲ್ಲಿ ಪರ ಊರುಗಳ ನೀರು ಕುಡಿಯುವುದರಿಂದ ಆಗುವ ದೋಷಗಳಿಗೆ==
ಅಳಲೆಕಾಯಿ ಸಿಪ್ಪೆ, ಶುಂಠಿ, ಮತ್ತು ಜೀರಿಗೆಯ ಸಮತೂಕ ಅರೆದು ವಸ್ತ್ರಗಾಳಿತ ಪುಡಿ ಮಾಡುವುದು. ಪ್ರಯಾಣದಲ್ಲಿ ಕಾಲು ಚಮಚ ಪುಡಿಯನ್ನು ಜೇನಿನೊಂದಿಗೆ ಸೇರಿಸಿ ನೆಕ್ಕುವುದು.
[[ವರ್ಗ:ಸಸ್ಯಗಳು]]
[[ವರ್ಗ:ಆಯುರ್ವೇದ]]
[[ವರ್ಗ:ಔಷಧೀಯ ಸಸ್ಯಗಳು]]
bpnw1gsomb5nr3m5dukye7wp509x4t5
1108953
1108950
2022-07-25T10:14:08Z
Durga bhat bollurodi
39496
ಮಾಹಿತಿ ಸರಿಪಡಿಸಿದ್ದು
wikitext
text/x-wiki
{{taxobox
|name = ''ಅಳಲೆ ಕಾಯಿ''
|image = Harra (Terminalia chebula) leafless tree at 23 Mile, Duars, WB W IMG 5905.jpg
|image_caption = A leafless T. Chebula tree
|regnum = Plantae
|unranked_divisio = [[Angiosperms]]
|unranked_classis = Eudicots
|unranked_subclassis = [[Rosids]]
|ordo = [[Myrtales]]
|familia = [[Combretaceae]]
|genus = ''[[Terminalia (plant)|Terminalia]]''
|species = '''''T. chebula'''''
|binomial = ''Terminalia chebula''
|binomial_authority = [[Anders Jahan Retzius|Retz.]]
|synonyms = *''Buceras chebula '' <small>(Retz.) Lyons</small>
*''Myrobalanus chebula '' <small>(Retz.) Gaertn.</small>
*''Myrobalanus gangetica '' <small>(Roxb.) Kostel.</small>
*''Terminalia acuta '' <small>Walp.</small>
*''Terminalia chebula'' var. ''chebula ''
*''Terminalia gangetica '' <small>Roxb.</small>
*''Terminalia parviflora '' <small>Thw.</small>
*''Terminalia reticulata '' <small>Roth</small>
*''Terminalia zeylanica'' <small>Van Heurck & Müll. Arg.</small>
|}}
[[ಚಿತ್ರ:Alalekayi.jpg|thumb|right|250px|ಅಳಲೆ ಕಾಯಿ ಮರ]]
'''ಅಳಲೆ ಕಾಯಿ'''ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗಿ ಕಂಡು ಬರುವ ಮರ. ವೈಜ್ಞಾನಿಕವಾಗಿ ಟರ್ಮಿನೆಲಿಯಾ ಚೆಬುಲ (''Terminalia chebula'') ಎಂದು ಕರೆಯುತ್ತಾರೆ. 'ಕಾಂಬ್ರೆಟೇಸಿ' (Combretaceae)ಎಂಬ ಸಸ್ಯ ಕುಟುಂಬಕ್ಕೆ ಸೇರುತ್ತದೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲಾ ವಿಧದ ರೋಗಗಳಿಗೂ ಅಳಲೆ ಕಾಯಿಯೇ ಮದ್ದು. [[ಆಯುರ್ವೇದ]] ಶಾಸ್ತ್ರದಲ್ಲಿ ಔಷಧಿಗಳ ರಾಜನೆಂದೇ ಈ ಸಸ್ಯವನ್ನು ಕರೆಯುತ್ತಾರೆ. ಇದು ಎಲ್ಲಾ ಕಡೆಗಳಲ್ಲಿ ಸಾಮಾನ್ಯವಾಗಿ ಬೆಳೆಯುವ ಮಧ್ಯಮ ಗಾತ್ರದ ಮರ. ಮುಪ್ಪನ್ನು ಗೆಲ್ಲುವ, ಯೌವ್ವನವನ್ನು ಕಾಪಾಡುವ, ಅನೇಕ ವ್ಯಾಧಿಗಳನ್ನು ನಿವಾರಿಸುವ, ತ್ರಿದೋಷಗಳನ್ನು ಪರಿಹರಿಸುವ ಹಾಗೂ ಹೃದಯಕ್ಕೆ ಶಕ್ತಿ ನೀಡುವ ಬಹು ಶ್ರೇಷ್ಟ ಗುಣಗಳಿಂದ ಕೂಡಿದೆ. ಇದನ್ನು ಸಂಸ್ಕೃತದಲ್ಲಿ ಹರಿತಕೀ ಎಂದು ಕರೆಯುತ್ತಾರೆ.
==ಸಸ್ಯದ ಗುಣಲಕ್ಷಣ==
ಬಯಲು ಸೀಮೆಯಲ್ಲಿ ಇದು ಛತ್ರಿಯಾಕಾರದ ಮರವಾಗಿ ಬೆಳೆಯುತ್ತದೆ. ಅಳಲೆಕಾಯಿ ಮರವು ೨೫-೩೦ ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳ ಕವಲುಗಳಲ್ಲಿ ಮೃದುವಾದ, ಹೊಳೆಯುವ, ಮಾಸುಬಣ್ಣದ ರೋಮಗಳಿರುತ್ತದೆ. ಎಲೆಯು ೭-೨೦ಸೆಂ.ಮೀ ಉದ್ದ ಹಾಗೂ ೪-೮ಸೆಂ.ಮೀ ಅಗಲ ಬೆಳೆಯುತ್ತದೆ. ಹೂವುಗಳಲ್ಲಿ ಒಂದು ರೀತಿಯ ಸಹಿಸಲಾಗದ ವಾಸನೆ ಇರುವುದು ಮತ್ತು ಮಾಸು ಬಿಳುಪು ಅಥವಾ ತಿಳಿಹಳದಿ ವರ್ಣವಿರುವುದು. ಕಾಯಿ ಎಳೆಯದಾಗಿದ್ದಾಗ ಹಸಿರಾಗಿದ್ದು ಒಣಗಿದ ಮೇಲೆ ಗಟ್ಟಿಯಾಗಿ ಹಳದಿ ಬಣ್ಣವನ್ನು ಹೊಂದುವುದು. ಕಾಯಿಯ ಮೇಲೆ ಉದ್ದುದ್ದ ಮತ್ತು ಆಳವಾದ ತಗ್ಗುಗಳಿರುವುದು. ಕಾಯಿಯ ಒಳಗಡೆ ಗಟ್ಟಿಯಾದ ಹಾಗೂ ಉದ್ದವಾದ ಬೀಜವಿರುವುದು.<ref>A Text Book Of Dravyaguna Vijnana by Dr. Prakash L Hegde and Dr. Harini A</ref>
==ಔಷಧೀಯ ಉಪಯೋಗ==
ಆಯುರ್ವೇದ ಶಾಸ್ತ್ರಗಳಲ್ಲಿ ದೀರ್ಘವಾಗಿ ಚರ್ಚಿಸಲ್ಪಡುವ ವಾತ, ಪಿತ್ತ, ಕಫಗಳ ಸಮಸ್ಯೆಗಳನ್ನು ನಿವಾರಿಸುವ ಮದ್ದಾಗಿ ಬಳಕೆಯಲ್ಲಿ ಇದೆ. [[ನೆಗಡಿ]], [[ಕೆಮ್ಮು]], [[ಜ್ವರ]] ಮುಂತಾದ ಸಾಮಾನ್ಯ ವ್ಯಾಧಿಯಿಂಧ ಹಿಡಿದು, ಕಾಮಾಲೆ, [[ಅಸ್ತಮಾ]], [[ಮೂಲವ್ಯಾಧಿ]], ಮತ್ತು ಹೃದ್ರೋಗದಂತಹ ಗಂಭೀರ ವ್ಯಾಧಿಗಳಲ್ಲಿಯೂ ಅಳಲೆಕಾಯಿ ಪರಿಣಾಮಕಾರಿಯಾದ ಔಷಧಿಯಾಗಿ ಬಳಕೆಯಲ್ಲಿದೆ. ದೇಹದ ಯಾವುದೇ ಭಾಗದಲ್ಲಿ ಗಾಯಗಳಾದರೂ ಅಳಲೆಕಾಯಿ ರಸಲೇಪನದಿಂದ ಉಪಶಮನ ಮಾಡಬಹುದು. ಅಳಲೆ ಕಾಯಿಯ ಪುಡಿಯನ್ನು ನೀರಿನೊಂದಿಗೆ ಬೆರೆಸಿ,ಬಾಯಿ ಮುಕ್ಕಳಿಸಿ ಉಗುಳುವುದರಿಂದ ಬಾಯಿಹುಣ್ಣು ಮತ್ತಿತರ ವಸಡು ದೋಷಗಳಿಗೆ ರಾಮಬಾಣ. ಜೀರ್ಣಶಕ್ತಿಯನ್ನು ವ್ರದ್ದಿಸಲು ಮಲಬದ್ಧತೆಯನ್ನು ನೀಗಿಸುವಲ್ಲಿ ಪರಿಣಾಮಕಾರಿಯಾಗಿದೆ. ಎಲ್ಲಾ ಪ್ರಕಾರದ ಕಣ್ಣುಗಳ ಬೇನೆಗೂ,ಅಳಲೆ ಕಾಯಿ ಉಪಯೋಗಕಾರಿಯಾಗಿದೆ. ಪ್ರತಿದಿನ ಮುಂಜಾನೆ ಅಳಲೆ ಕಾಯಿ ಕಷಾಯವನ್ನು ಕುಡಿಯುವುದರಿಂದ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುವುದರ ಜೊತೆಗೆ, ದೇಹದಲ್ಲಿ ಶೇಖರಿಸಲ್ಪಟ್ಟ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ. ಗರ್ಭಿಣಿಯರು ಅಳಲೆ ಕಾಯಿಯನ್ನು ಸೇವಿಸುವಂತಿಲ್ಲ. ಏಕೆಂದರೆ, ಇದರ ಸೇವನೆಯಿಂದ ಗರ್ಭಪಾತದ ಸಾಧ್ಯತೆಗಳು ಹೆಚ್ಚೆಂದು ಹಿರಿಯರು ಅಭಿಪ್ರಾಯಪಡುತ್ತಾರೆ. ಮಲಭದ್ದತೆಯಲ್ಲಿ ಇದರ ಚೂರ್ಣವನ್ನು ಬೆಲ್ಲದೊಂದಿಗೆ ಅಥವಾ ಶುಂಠಿ ಚೂರ್ಣದೊಂದಿಗೆ ನೀಡುತ್ತಾರೆ. ವಾಂತಿಯಲ್ಲಿ ಇದರ ಚೂರ್ಣವನ್ನು ಸೇವಿಸಬಹುದು.
==ಉಲ್ಲೇಖ==
[[ವರ್ಗ:ಸಸ್ಯಗಳು]]
[[ವರ್ಗ:ಆಯುರ್ವೇದ]]
[[ವರ್ಗ:ಔಷಧೀಯ ಸಸ್ಯಗಳು]]
hx0s7zvx1p0el2doew0onfsuljigv5p
1108954
1108953
2022-07-25T10:15:42Z
Durga bhat bollurodi
39496
wikitext
text/x-wiki
{{taxobox
|name = ''ಅಳಲೆ ಕಾಯಿ''
|image = Harra (Terminalia chebula) leafless tree at 23 Mile, Duars, WB W IMG 5905.jpg
|image_caption = A leafless T. Chebula tree
|regnum = Plantae
|unranked_divisio = [[Angiosperms]]
|unranked_classis = Eudicots
|unranked_subclassis = [[Rosids]]
|ordo = [[Myrtales]]
|familia = [[Combretaceae]]
|genus = ''[[Terminalia (plant)|Terminalia]]''
|species = '''''T. chebula'''''
|binomial = ''Terminalia chebula''
|binomial_authority = [[Anders Jahan Retzius|Retz.]]
|synonyms = *''Buceras chebula '' <small>(Retz.) Lyons</small>
*''Myrobalanus chebula '' <small>(Retz.) Gaertn.</small>
*''Myrobalanus gangetica '' <small>(Roxb.) Kostel.</small>
*''Terminalia acuta '' <small>Walp.</small>
*''Terminalia chebula'' var. ''chebula ''
*''Terminalia gangetica '' <small>Roxb.</small>
*''Terminalia parviflora '' <small>Thw.</small>
*''Terminalia reticulata '' <small>Roth</small>
*''Terminalia zeylanica'' <small>Van Heurck & Müll. Arg.</small>
|}}
[[ಚಿತ್ರ:Alalekayi.jpg|thumb|right|250px|ಅಳಲೆ ಕಾಯಿ ಮರ]]
'''ಅಳಲೆ ಕಾಯಿ'''ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗಿ ಕಂಡು ಬರುವ ಮರ. ವೈಜ್ಞಾನಿಕವಾಗಿ ಟರ್ಮಿನೆಲಿಯಾ ಚೆಬುಲ (''Terminalia chebula'') ಎಂದು ಕರೆಯುತ್ತಾರೆ. 'ಕಾಂಬ್ರೆಟೇಸಿ' (Combretaceae)ಎಂಬ ಸಸ್ಯ ಕುಟುಂಬಕ್ಕೆ ಸೇರುತ್ತದೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲಾ ವಿಧದ ರೋಗಗಳಿಗೂ ಅಳಲೆ ಕಾಯಿಯೇ ಮದ್ದು. [[ಆಯುರ್ವೇದ]] ಶಾಸ್ತ್ರದಲ್ಲಿ ಔಷಧಿಗಳ ರಾಜನೆಂದೇ ಈ ಸಸ್ಯವನ್ನು ಕರೆಯುತ್ತಾರೆ. ಇದು ಎಲ್ಲಾ ಕಡೆಗಳಲ್ಲಿ ಸಾಮಾನ್ಯವಾಗಿ ಬೆಳೆಯುವ ಮಧ್ಯಮ ಗಾತ್ರದ ಮರ. ಮುಪ್ಪನ್ನು ಗೆಲ್ಲುವ, ಯೌವ್ವನವನ್ನು ಕಾಪಾಡುವ, ಅನೇಕ ವ್ಯಾಧಿಗಳನ್ನು ನಿವಾರಿಸುವ, ತ್ರಿದೋಷಗಳನ್ನು ಪರಿಹರಿಸುವ ಹಾಗೂ ಹೃದಯಕ್ಕೆ ಶಕ್ತಿ ನೀಡುವ ಬಹು ಶ್ರೇಷ್ಟ ಗುಣಗಳಿಂದ ಕೂಡಿದೆ. ಇದನ್ನು ಸಂಸ್ಕೃತದಲ್ಲಿ ಹರಿತಕೀ ಎಂದು ಕರೆಯುತ್ತಾರೆ.
==ಸಸ್ಯದ ಗುಣಲಕ್ಷಣ==
ಬಯಲು ಸೀಮೆಯಲ್ಲಿ ಇದು ಛತ್ರಿಯಾಕಾರದ ಮರವಾಗಿ ಬೆಳೆಯುತ್ತದೆ. ಅಳಲೆಕಾಯಿ ಮರವು ೨೫-೩೦ ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳ ಕವಲುಗಳಲ್ಲಿ ಮೃದುವಾದ, ಹೊಳೆಯುವ, ಮಾಸುಬಣ್ಣದ ರೋಮಗಳಿರುತ್ತದೆ. ಎಲೆಯು ೭-೨೦ಸೆಂ.ಮೀ ಉದ್ದ ಹಾಗೂ ೪-೮ಸೆಂ.ಮೀ ಅಗಲ ಬೆಳೆಯುತ್ತದೆ. ಹೂವುಗಳಲ್ಲಿ ಒಂದು ರೀತಿಯ ಸಹಿಸಲಾಗದ ವಾಸನೆ ಇರುವುದು ಮತ್ತು ಮಾಸು ಬಿಳುಪು ಅಥವಾ ತಿಳಿಹಳದಿ ವರ್ಣವಿರುವುದು. ಕಾಯಿ ಎಳೆಯದಾಗಿದ್ದಾಗ ಹಸಿರಾಗಿದ್ದು ಒಣಗಿದ ಮೇಲೆ ಗಟ್ಟಿಯಾಗಿ ಹಳದಿ ಬಣ್ಣವನ್ನು ಹೊಂದುವುದು. ಕಾಯಿಯ ಮೇಲೆ ಉದ್ದುದ್ದ ಮತ್ತು ಆಳವಾದ ತಗ್ಗುಗಳಿರುವುದು. ಕಾಯಿಯ ಒಳಗಡೆ ಗಟ್ಟಿಯಾದ ಹಾಗೂ ಉದ್ದವಾದ ಬೀಜವಿರುವುದು.<ref>A Text Book Of Dravyaguna Vijnana by Dr. Prakash L Hegde and Dr. Harini A</ref>
==ಔಷಧೀಯ ಉಪಯೋಗ==
ಆಯುರ್ವೇದ ಶಾಸ್ತ್ರಗಳಲ್ಲಿ ದೀರ್ಘವಾಗಿ ಚರ್ಚಿಸಲ್ಪಡುವ ವಾತ, ಪಿತ್ತ, ಕಫಗಳ ಸಮಸ್ಯೆಗಳನ್ನು ನಿವಾರಿಸುವ ಮದ್ದಾಗಿ ಬಳಕೆಯಲ್ಲಿ ಇದೆ. [[ನೆಗಡಿ]], [[ಕೆಮ್ಮು]], [[ಜ್ವರ]] ಮುಂತಾದ ಸಾಮಾನ್ಯ ವ್ಯಾಧಿಯಿಂಧ ಹಿಡಿದು, ಕಾಮಾಲೆ, [[ಅಸ್ತಮಾ]], [[ಮೂಲವ್ಯಾಧಿ]], ಮತ್ತು ಹೃದ್ರೋಗದಂತಹ ಗಂಭೀರ ವ್ಯಾಧಿಗಳಲ್ಲಿಯೂ ಅಳಲೆಕಾಯಿ ಪರಿಣಾಮಕಾರಿಯಾದ ಔಷಧಿಯಾಗಿ ಬಳಕೆಯಲ್ಲಿದೆ. ದೇಹದ ಯಾವುದೇ ಭಾಗದಲ್ಲಿ ಗಾಯಗಳಾದರೂ ಅಳಲೆಕಾಯಿ ರಸಲೇಪನದಿಂದ ಉಪಶಮನ ಮಾಡಬಹುದು. ಅಳಲೆ ಕಾಯಿಯ ಪುಡಿಯನ್ನು ನೀರಿನೊಂದಿಗೆ ಬೆರೆಸಿ,ಬಾಯಿ ಮುಕ್ಕಳಿಸಿ ಉಗುಳುವುದರಿಂದ ಬಾಯಿಹುಣ್ಣು ಮತ್ತಿತರ ವಸಡು ದೋಷಗಳಿಗೆ ರಾಮಬಾಣ. ಜೀರ್ಣಶಕ್ತಿಯನ್ನು ವ್ರದ್ದಿಸಲು ಮಲಬದ್ಧತೆಯನ್ನು ನೀಗಿಸುವಲ್ಲಿ ಪರಿಣಾಮಕಾರಿಯಾಗಿದೆ. ಎಲ್ಲಾ ಪ್ರಕಾರದ ಕಣ್ಣುಗಳ ಬೇನೆಗೂ,ಅಳಲೆ ಕಾಯಿ ಉಪಯೋಗಕಾರಿಯಾಗಿದೆ. ಪ್ರತಿದಿನ ಮುಂಜಾನೆ ಅಳಲೆ ಕಾಯಿ ಕಷಾಯವನ್ನು ಕುಡಿಯುವುದರಿಂದ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುವುದರ ಜೊತೆಗೆ, ದೇಹದಲ್ಲಿ ಶೇಖರಿಸಲ್ಪಟ್ಟ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ. ಗರ್ಭಿಣಿಯರು ಅಳಲೆ ಕಾಯಿಯನ್ನು ಸೇವಿಸುವಂತಿಲ್ಲ. ಏಕೆಂದರೆ, ಇದರ ಸೇವನೆಯಿಂದ ಗರ್ಭಪಾತದ ಸಾಧ್ಯತೆಗಳು ಹೆಚ್ಚೆಂದು ಹಿರಿಯರು ಅಭಿಪ್ರಾಯಪಡುತ್ತಾರೆ. ಮಲಭದ್ದತೆಯಲ್ಲಿ ಇದರ ಚೂರ್ಣವನ್ನು ಬೆಲ್ಲದೊಂದಿಗೆ ಅಥವಾ ಶುಂಠಿ ಚೂರ್ಣದೊಂದಿಗೆ ನೀಡುತ್ತಾರೆ. ವಾಂತಿಯಲ್ಲಿ ಇದರ ಚೂರ್ಣವನ್ನು ಸೇವಿಸಬಹುದು.
==ವಾಣಿಜ್ಯ ಉಪಯೋಗ==
==ಉಲ್ಲೇಖ==
[[ವರ್ಗ:ಸಸ್ಯಗಳು]]
[[ವರ್ಗ:ಆಯುರ್ವೇದ]]
[[ವರ್ಗ:ಔಷಧೀಯ ಸಸ್ಯಗಳು]]
bdzmhvpb5vsna5u2vwnl4xhep4q43o4
ಹೆಗ್ಗುರುತು
0
38594
1108899
331788
2022-07-24T23:09:11Z
CommonsDelinker
768
ಚಿತ್ರ Uluru_Australia(1).jpgರ ಬದಲು ಚಿತ್ರ Sunset_at_Uluru_on_July_30,_2005.jpg ಹಾಕಲಾಗಿದೆ.
wikitext
text/x-wiki
[[File:Sunset at Uluru on July 30, 2005.jpg|thumb|right|[[ಊಲೂರು]], [[ಆಸ್ಟ್ರೇಲಿಯಾ]]ದ ಒಂದು ನೈಸರ್ಗಿಕ ಹೆಗ್ಗುರುತು]]
'''ಹೆಗ್ಗುರುತು''' [[ನೌಕಾಯಾನ ಶಾಸ್ತ್ರ|ನೌಕಾಯಾನಕ್ಕಾಗಿ]] ಬಳಸಲಾಗುವ ಒಂದು ಅಭಿಜ್ಞೇಯ ನೈಸರ್ಗಿಕ ಅಥವಾ ಮಾನವಕೃತ ವೈಶಿಷ್ಟ್ಯ. ಮೂಲತಃ, ''ಹೆಗ್ಗುರುತು'' ಅಕ್ಷರಶಃ ಒಂದು ಪ್ರದೇಶದಿಂದ ಹಿಂದಿರುಗಲು ಅಥವಾ ಒಂದು ಪ್ರದೇಶದ ಮುಖಾಂತರ ದಾರಿ ಕಂಡುಕೊಳ್ಳಲು [[ಅನ್ವೇಷಣೆ|ಅನ್ವೇಷಕರು]] ಮತ್ತು ಇತರರಿಂದ ಬಳಸಲ್ಪಡುವ [[ಭೌಗೋಳಿಕ ಲಕ್ಷಣ]] ಎಂಬ ಅರ್ಥವನ್ನು ಹೊಂದಿತ್ತು. ಆಧುನಿಕ ಬಳಕೆಯಲ್ಲಿ, ಒಂದು ಹೆಗ್ಗುರುತು, [[ಸ್ಮಾರಕ]], [[ಕಟ್ಟಡ]], ಅಥವಾ ಇತರ [[ರಚನೆ]]ಯಂತಹ, ಸುಲಭವಾಗಿ ಗುರುತಿಸಬಲ್ಲ ಏನನ್ನಾದರೂ ಒಳಗೊಂಡಿರುತ್ತದೆ.
{{ಚುಟುಕು}}
[[ವರ್ಗ:ಭೌಗೋಳಿಕ ಪರಿಭಾಷೆ]]
lc6ebqcoi2yrcw4jvf0vep6d87urbab
ಸುರಹೊನ್ನೆ ಎಣ್ಣೆ
0
49221
1108917
1079547
2022-07-25T09:18:18Z
Indudhar Haleangadi
47960
wikitext
text/x-wiki
[[File:Calophyllum-inophyllum01.jpg |thumb|right|ಸುರಹೊನ್ನೆ ಮರ]]
[[File:Calophyllum-inophyllum03.jpg|thumb|right|ಪುಷ್ಪ ವಿನ್ಯಾಸ]]
[[File:Starr 010309-0546 Calophyllum inophyllum.jpg|thumb|right|ಅರಳಿದ ಹೂವು]]
[[File:Calophyllum-inophyllum06.jpg|thumb|right|ಕಾಯಿ]]
'''ಪುನ್ನಾಗ/ಹೊನ್ನೆ''' ಮರ ಬೀಜದಿಂದ ಎಣ್ಣೆಯನ್ನು ತೆಗೆಯುವುದಕ್ಕೆ ಆಗುತ್ತದೆ. ಪುನ್ನಾಗ ಮರ ''ಗಟ್ಟಿಫೆರೆ'' ಸಸ್ಯ ಕುಟುಂಬಕ್ಕೆ ಸೇರಿದ ಮರ. ಈ ಮರದ ಸಸ್ಯಶಾಸ್ತ್ರದ ಹೆಸರು'' ಕ್ಯಾಲೋಫೈಲಮ್ ಇನೊಫೈಲಮ್ (Calophyllum inophyllum Linn). ಆಂಗ್ಲ ಭಾಷೆಯಲ್ಲಿ ಇದರ ಸಾಧಾರಣ ಹೆಸರು ಅಲೆಕ್ಸಾಡ್ರಿಯನ್ ಲಾರಾ (Alexandrian laura).
ಇದರ ಹುಟ್ಟು ಸ್ಥಾನ ಉಷ್ಣವಲಯ [[ಏಷ್ಯಾ]] ಮತ್ತು [[ಪೆಸಿಫಿಕ್]] ತೀರ ಪ್ರಾಂತ್ಯ<ref>http://www.ntbg.org/plants/plant_details.php?plantid= {{Webarchive|url=https://web.archive.org/web/20120727184316/http://www.ntbg.org/plants/plant_details.php?plantid= |date=2012-07-27 }} 2196</ref>. [[ಮಲೇಷಿಯಾ ]](malanesia), ಪೊಲಿನೆಷಿಯ (polynesia) ಪ್ರಾಂತ್ಯ ದಲ್ಲಿಯು ಕಂಡು ಹಿಡಿಯಲಾಗಿದೆ. ಪುನ್ನಾಗ ಮರ [[ಆಫ್ರಿಕ]],[[ಭಾರತ]] ದೇಶಗಳಲ್ಲಿ ಇದು ಹೆಚ್ಚಾಗಿ, ಸ್ವಾಭಾವಿಕವಾಗಿ ಬೆಳೆಯುತ್ತದೆ. ಆಗ್ನೇಯ ಏಷೀಯಾ ದೇಶಗಳಿಂದ ಇತರ ಪ್ರಾಂತ್ಯಗಳಿಗೆ ವ್ಯಾಪಕವಾಗಿ ಹರಡಿದೆ.<ref>http: //www. jeannerose. net/articles/calophyllum.html/by Jeanne Rose</ref> ಸಮುದ್ರ ತೀರ ಪ್ರಾಂತ್ಯಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ.
==ಭಾರತ ದೇಶ ಭಾಷೆಗಳಲ್ಲಿ ಇದರ ಸಾಧಾರಣ ಹೆಸರು<ref name="flowersofindia.net">http://www.flowersofindia.net/catalog/slides/Sultan%20Champa.html</ref><ref name="punnaga">SEA.2009.By The Solvent Extractors Association Of India</ref>==
*[[ಹಿಂದಿ]]=ಸುಲ್ತಾನ ಚಂಪ (सुलतान चम्पा) (Sultan Champa)
*[[ಮರಾಠಿ]]=ಸುರಂಗಿ (सुरंगी) (Surangi)
*[[ಸಂಸ್ಕೃತ]]=ನಾಗಚಂಪ (नाग चम्पा|Nag champa) ಪುನ್ನಾಗ (पुन्नाग|Punnaga)
*[[ತಮಿಳು]]=ಪುನ್ನೈ (புன்னை|punnai)
*[[ತೆಲುಗು]]=ಪುನ್ನಾಗ, ಪೊನ್ನ
*[[ಮಲಯಾಳಂ]]=ಪುಮ್ಮ (pumma)
*[[ಬಂಗಾಳಿ]]=ಸುಲ್ತಾನ್ ಚಂಪ (सुलतान चम्पा|Sultan Champa)
*[[ಒರಿಯ]]=ಪುನಾಗ್ (poonag)
==ಆವಾಸ ಸ್ಥಾನ==
'''ಭಾರತದೇಶದಲ್ಲಿ''' :ಮುಖ್ಯವಾಗಿ [[ಕೇರಳ]]ರಾಜ್ಯ, ಸಾಗರ ತೀರದ ಪ್ರದೇಶಗಳಲ್ಲಿ ಬೆಳೆಯುತ್ತದೆ .ಇದರ ಜೊತೆಗೆ [[ಮಹಾರಾಷ್ಟ್ರ]], [[ಕರ್ನಾಟಕ]], [[ತಮಿಳುನಾಡು]], [[ಒಡಿಶಾ]], [[ಪಶ್ಚಿಮ ಬಂಗಾಳ]], ಮತ್ತು [[ಅಂಡಮಾನ್]] ದ್ವೀಪ ಪ್ರದೇಶಗಳಲ್ಲಿ ಬೆಳೆಯುತ್ತದೆ.
'''ಪ್ರಪಂಚದ ದೇಶಗಳಾದ''':ಪೂರ್ವ [[ಆಫ್ರಿಕ]], [[ಇಂಡಿಯಾ]], [[ಆಗ್ನೇಯ ಏಷ್ಯಾ]] , [[ಆಸ್ಟ್ರೇಲಿಯ ]], ಮತ್ತು ದಕ್ಷಿಣ [[ಪೆಸಿಫಿಕ್]] ಕಡಲ ತೀರ ಪ್ರಾಂತ್ಯಗಳಲ್ಲಿ ಬೆಳೆಯುತ್ತವೆ <ref>http://agroforestry.net/tti/Calophyllum-kamani.pdf</ref>
'''ಮರ''': ಇದು ನಿತ್ಯಹರಿದ್ವರ್ಣದ ಮರ. ೪೦ ಅಡಿಗಳ ಎತ್ತರ ಬೆಳೆಯುತ್ತದೆ. ಮರದ ಶಿಖರ ಭಾಗದಲ್ಲಿ ದಟ್ಟವಾಗಿ, ಗುಂಪಾಗಿ ಎಲೆಗಳು ಹೊಂದಿಕೊಂಡಿರುತ್ತವೆ. ಹತ್ತು ವರ್ಷಕ್ಕೆ ಮರ ಬಲಿಷ್ಟವಾಗಿ, ಕಾಂಡ ದೃಢವಾಗುತ್ತದೆ. ಮರ ಜೀವಮಾನ ಒಂದು ನೂರು ವರ್ಷದವರೆಗೆ ಇರುತ್ತದೆ. ೨೦-೪೦ ವರ್ಷಕ್ಕೆ ಮರ ಫಲಪ್ರದವಾಗಿ ಹಣ್ಣುಗಳನ್ನು ಕೊಡುತ್ತದೆ. ಎಲೆಗಳು ಥಳಕು -ಪಳಕಾಗಿ ಅಂಡಾಕಾರವಾಗಿರುತ್ತವೆ. ಹೂಗಳು ಸುವಾಸನೆ ಭರಿತವಾಗಿ ಬೆಳ್ಳಗಿರುತ್ತವೆ. ೪-೧೫ ಹೂಗಳು ಗುಂಪಾಗಿ ಬೆಳೆಯುತ್ತವೆ. [[ಪುಷ್ಪಪತ್ರ]] ಬೆಳ್ಳಗ್ಗೆ ಇದ್ದು, ಹೂವು ಮಧ್ಯದಲ್ಲಿ ಕೇಸರಗಳು ಇರುತ್ತವೆ.<ref name="flowersofindia.net"/>.
ನಾವೆ, ದೋಣಿಗಳನ್ನು ರೈಲ್ವೇ ಸ್ಲೀಪರುಗಳನ್ನು ಮಾಡುವುದಕ್ಕೆ ಸುರಹೊನ್ನ ಮರದ ದಾರುವನ್ನು ಉಪಯೋಗಿಸುತ್ತಾರೆ. ಈ ಮರ ಎಲೆಗಳನ್ನು, ತೊಗಟೆಗಳನ್ನು ಔಷದಗಳಲ್ಲಿ ಬಳಸಿ ಕೊಳ್ಳುತ್ತಾರೆ.
ದಕ್ಷಿಣ [[ಭಾರತ]]ದಲ್ಲಿ [[ಹೂವು]]ಗಳು ಮಾರ್ಚಿ-ಏಪ್ರಿಲ್ ತಿಂಗಳಲ್ಲಿ ವಿಕಸಿಸುತ್ತವೆ. ಕೆಲವು ಬಾರಿ ಚಳಿಗಾಲದಲ್ಲಿ ಎರಡನೇ ಬಾರಿಯೂ ಹೂವು ಬಿಡುತ್ತವೆ.
'''ಕಾಯಿ-ಹಣ್ಣು''': ಸಾಧಾರಣವಾಗಿ ಮೇ-ಜೂನ್ ನಲ್ಲಿ ಕಾಯಿ ಹಣ್ಣಾಗುತ್ತದೆ. ಕೆಲವು ಕಡೆ ಮೇ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ, ಎರಡು ಸಲ ಫಲವನ್ನು ಕೊಡುತ್ತದೆ. ಕಾಯಿ/ಹಣ್ಣು ಗೋಲಾಕಾರದಲ್ಲಿದ್ದು ೨.೫ ಸೆಂ.ಮೀ.ಅಡ್ಡಳತೆ ಹೊಂದಿರುತ್ತದೆ. ಕಾಯಿ ಹಸಿರು ಬಣ್ಣದಲ್ಲಿದ್ದು, ಹಣ್ಣಾದ ಮೇಲೆ ಅರಿಶಿನ ಬಣ್ಣಕ್ಕೆ ತಿರುಗುತ್ತದೆ. ಸಣ್ಣ ಪ್ರಮಾಣದ ಹಣ್ಣು ೬.೦ಗ್ರಾಂ ಗಳಷ್ಟು,ದೊಡ್ಡ ಹಣ್ಣು ೧೬ ಗ್ರಾಂ ಗಳಷ್ಟು ತೂಕ ಬರುತ್ತದೆ. ಪ್ರತಿ ವರ್ಷಕ್ಕೆ ಒಂದು ಮರದಿಂದ ೫೦ ಕಿಲೋ ಒಣಗಿಸಿದ ಹಣ್ಣು ಇಳುವರಿ ಬರುತ್ತದೆ<ref name="punnaga"/> .
===ಹಣ್ಣು-ವಿತ್ತನ ಶೇಖರಣೆ===
ಹಣ್ಣು/ವಿತ್ತನ ಶೇಖರಣೆ ಎರಡು ರೀತಿಯಿಂದ ಮಾಡಲಾಗುತ್ತದೆ. ಒಂದು ರೀತಿಯಲ್ಲಿ ಹಣ್ಣಾಗಿ, ಮಾಗಿ ಕೆಳಗೆ ಬಿದ್ದ ಹಣ್ಣುಗಳನ್ನು ಶೇಖರಣೆ ಮಾಡುವುದು. ಇನ್ನೊಂದು ರೀತಿ ಮರದಲ್ಲಿರುವ ಹಣ್ಣುಗಳನ್ನು ಉದ್ದ ವಾದ ಕೋಲಿನಿಂದ ಹೊಡೆದು ಹಣ್ಣು ಕೆಳಗೆ ಬಿಳುವಾಗ ಶೇಖರಣೆ ಮಾಡುವುದು. ಶೇಖರಣೆ ಮಾಡಿದ ತಾಜಾ ಹಣ್ಣುಗಳಲ್ಲಿ ತೇವ ೬೦% ಇರುತ್ತದೆ. ಆದ್ದರಿಂದ, ಹಣ್ಣನ್ನು ಚೆನ್ನಾಗಿ ಬಯಲು ಪ್ರದೇಶದಲ್ಲಿ ಹಾಕಿ ಒಣಗಿಸಬೇಕಾಗಿದೆ. ಹಣ್ಣನ್ನು ತೇವ ೧೦% ಹಿಂಗುವವರೆಗೆ ಒಣಗಿಸಲಾಗುತ್ತದೆ. ಹಣ್ಣುಗಳನ್ನು ತೂಕ ಪ್ರಕಾರ ಖರೀದಿಸುವುದಿಲ್ಲ, ಎಣಿಕೆ/ಸಂಖ್ಯೆ ಪ್ರಕಾರ ಕೊಂಡು ಕೊಳ್ಳುತ್ತಾರೆ. ಹಣ್ಣು ಶೇಖರಣೆಗೆ ೩-೬ ತಿಂಗಳ ಕಾಲ ತೆಗೆದುಕೊಳ್ಳುತ್ತದೆ.
'''ವಿತ್ತನ/ಬೀಜ(sees/kernel''': ಒಣಗಿದ ಹಣ್ಣುಗಳಲ್ಲಿ ಬೀಜಗಳ ಪರಿಮಾಣ ೧.೫ ಸೆಂ.ಮೀ.ಇರುತ್ತದೆ. ಬೀಜಗಳು ಗೋಲಾಕಾದಲ್ಲಿರುತ್ತದೆ. ಬೀಜದಲ್ಲಿ ೫೫-೭೩೩% ವರೆಗೆ ಎಣ್ಣೆ ಇರುತ್ತದೆ.<ref>http://agroforestry.net/scps/Tamanu_specialty_crop.pdf</ref> ಬೀಜಗಳ ಮೇಲೆ ತೆಳುವಾದ ತೊಗಲು ಇರುತ್ತದೆ.
===ಎಣ್ಣೆ ಉತ್ಪಾದನೆ===
ಒಣಗಿಸಿದ ಹಣ್ಣುಗಳನ್ನು ಮರ ಸುತ್ತಿಗೆಗಳಿಂದ ಒಡೆದು, ಇಲ್ಲವೆ ಡಿಕಾರ್ಡಿಕೇಟರು ಯಂತ್ರಗಳಲ್ಲಿ ಬೀಜಗಳವನ್ನು ವಿಂಗಡಿಸಲಾಗುತ್ತದೆ. ಬೀಜಗಳನ್ನು ಗಾಣದಲ್ಲಿ, ಅಥವಾ ಎಕ್ಸುಪೆಲ್ಲರು ಯಂತ್ರದಲ್ಲಿ ನುಗ್ಗಿಸಿ ಎಣ್ಣೆಯನ್ನು ಸಂಗ್ರಹಣ ಮಾಡಲಾಗುತ್ತದೆ. ಎಕ್ಸುಪೆಲ್ಲರು ಅಥವಾ ಗಾಣದಿಂದ ಬೀಜಗಳಲ್ಲಿನ ಒಟ್ಟು ಎಣ್ಣೆಯನ್ನು ತೆಗೆಯುವುದಕ್ಕೆ ಆಗುವುದಿಲ್ಲ. ಹಿಂಡಿಯಲ್ಲಿ ೫-೧೦% ವರೆಗೆ ಎಣ್ಣೆ ಇರುತ್ತದೆ. ಹಿಂಡಿಯಲ್ಲಿ ಉಳಿದಿದ್ದ ಎಣ್ಣೆಯನ್ನು ಸಾಲ್ವೆಂಟ್ ಪ್ಲಾಂಟ್ ಸಹಾಯದಿಂದ ತೆಗೆಯಲಾಗುತ್ತದೆ.
===ಎಣ್ಣೆ - ಲಕ್ಷಣಗಳು===
ಮಾರುಕಟ್ಟೆಯಲ್ಲಿ ಪುನ್ನಾಗ ಎಣ್ಣೆಗೆ ಬೇರೆ ಬೇರೆ ಹೆಸರುಗಳಿವೆ. ಹೊನ್ನೆ ಎಣ್ಣೆಯನ್ನು ದೊಂಬ (Domba), ಲಾರೆಲ್ ನಟ್ (laurel nut), ದಿಲ್ಲೊ (dillo), ಪಿನ್ನೆ (pinney) ಮತ್ತು ಪೂನ್ ಸೀಡ್ (poon seed)ಎಣ್ಣೆ ಎಂದು ಮಾರುಕಟ್ಟೆಯಲ್ಲಿ ಕರೆಯಲಾಗುತ್ತದೆ. ಸುರ ಹೊನ್ನೆ ಎಣ್ಣೆಗೆ ಘಾಟಾದ ವಾಸನೆ ಇರುತ್ತದೆ. ಎಣ್ಣೆಯ ಸ್ನಿಗ್ಧತೆಯು ಹೆಚ್ಚಿರುತ್ತದೆ. ಒಗರಾದ ರುಚಿ ಇರುತ್ತದೆ. ಎಣ್ಣೆ ರಂಗು ಹಸಿರು ಬಣ್ಣದಿಂದ ಅರಿಶಿನ ಬಣ್ಣ ಹೊಂದಿರುತ್ತದೆ. ಸುರಹೊನ್ನೆ ಎಣ್ಣೆ ಅಡಿಗೆ ಮಾಡುವುದಕ್ಕೆ ಉಪಯುಕ್ತವಲ್ಲ. ಎಣ್ಣೆ ಕಬ್ಬಿಣದ ಪಾತ್ರೆಯಲ್ಲಿ ಹೆಚ್ಚು ಕಾಲ ಇದ್ದರೆ ಎಣ್ಣೆಯ ಬಣ್ಣ ಚಿಕ್ಕದಾಗುತ್ತದೆ.
'''ಎಣ್ಣೆ ಭೌತಿಕ ಲಕ್ಷಣಗಳ ಪಟ್ಟಿ'''
{| class="wikitable"
|-style="background:green; color:yellow" align="center"
|ಭೌತಿಕ ಲಕ್ಷಣ||ಮಿತಿ
|-
|ವಕ್ರಿಭವಸೂಚಿಕೆ 30<sup>0</sup>Cవద్ద||1.460-1.470
|-
|ಅಯೋಡಿನ್ ಮೌಲ್ಯ||79-98
|-
|ಸಫೊನಿಫಿಕೇಶನ್ ಸಂಖ್ಯೆ/ಮೌಲ್ಯ||190-205
|-
|ಅನ್ ಸಫೋನಿಫಿಯ ಬುಲ್ ಪದಾರ್ಥ||1.5% ಗರಿಷ್ಟ
|-
|ಆಮ್ಲ ವಿಲುವೆ ||20-40
|-
|ತೇವೆ||0.5% ಗರಿಷ್ಟ
|}
ಎಣ್ಣೆಯಲ್ಲಿ ಪಾಮಿಟಿಕ್ ಮತ್ತು ಸ್ಟಿಯರಿಕ್ ಸಂತೃಪ್ತ ಕೊಬ್ಬಿನ ಆಮ್ಲಗಳು ೨೫-೩೫% ವರೆಗೆ ಇರುತ್ತವೆ. ಅಸಂತೃಪ್ತ ಕೊಬ್ಬಿನ ಆಮ್ಲಗಳಾದ ಒಲಿಕ್, ಲಿನೊಲಿಕ್ ಆಮ್ಲಗಳು ೬೫-೭೫% ವರೆಗೆ ಇವೆ. ಒಲಿಕ್ ಆಮ್ಲ ೩೬% ರಿಂದ ೫೩.% ವರೆಗೆ, ಲಿನೊಲಿಕ್ ಆಮ್ಲ ೧೫% ರಿಂದ ೨೮.೦% ವರೆಗೆ ಇರುತ್ತವೆ. ೨೨ ಕಾರ್ಬನ್ ಗಳಿರುವ, ಏಕ ದ್ವಿಬಂಧಯುತ ಅಸಂತೃಪ್ತ ಯುರಿಸಿಕ್ ಆಮ್ಲ ೩% ವರೆಗೆ ಇರುತ್ತದೆ. ಇದರ ದ್ವಿಬಂಧ ೧೩ನೆ ಕಾರ್ಬನ್ ಜೊತೆ ಏರ್ಪಡಿಸಲಾಗುತ್ತದೆ.
'''ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳು'''
{| class="wikitable"
|-style="background:green; color:yellow" align="center"
|ಕೊಬ್ಬಿನ ಆಮ್ಲ || ಶೇಕಡ
|-
|ಪಾಮಿಟಿಕ್ ಆಮ್ಲ(C16:0)||14.8-18.5
|-
|ಸ್ಟಿಯರಿಕ್ ಆಮ್ಲ(C18:0)||6.0-9.0
|-
|ಒಲಿಕ್ ಆಮ್ಲ(C18:1)||36-53
|-
|ಲಿನೊಲಿಕ್ ಆಮ್ಲ(C18:2)||16-29
|-
|ಯುರಿಸಿಕ್ ಆಮ್ಲ||2.5-3.5
|}
===ಎಣ್ಣೆ ಉಪಯೋಗಗಳು <ref>http://www.dweckdata.com/Published_papers/Tamanu.pdf</ref><ref>http://www.ncbi.nlm.nih.gov/pmc/articles/PMC3249923/</ref> ===
*ಪುನ್ನಾಗ ಎಣ್ಣೆ ಆಹಾರ ಯೋಗ್ಯವಲ್ಲ. ಅದರಿಂದ ಇದನ್ನು ಅಡಿಗೆ ಮಾಡುವಲ್ಲಿ ಉಪಯೋಗಿಸುವುದಕ್ಕೆ ಆಗುವುದಿಲ್ಲ.
*ಸಾಬೂನ್ ತಯಾರಿಯಲ್ಲಿ ಉಪಯೋಗಿಸುತ್ತಾರೆ.
*ನಾವೆ, ದೋಣಿಗಳ ದಾರು ಭಾಗಗಳ ರಕ್ಷಣ ಸಲುವಾಗಿ ದಾರು ಮೇಲೆ ಲೇಪಿಸುತ್ತಾರೆ.
*ದೀಪದ ಎಣ್ಣೆಯಾಗಿ ಬಳಸಬಹುದು.
*ಕ್ಷಯ, ಕುಷ್ಠರೋಗ ನಿವಾರಣೆಗಾಗಿ ಉಪಯೋಗಿಸುತ್ತಾರೆ.
*ಚರ್ಮವ್ಯಾಧಿ, ಮಂಡಿ-ಕೀಲು ನೋವಿನ ನಿವಾರಣೆಯಲ್ಲಿ ಉಪಯೋಗಿಸುತ್ತಾರೆ.
==ಉಲ್ಲೇಖಗಳು==
{{reflist}}
{{ವಿವಿಧ ತರಹದ ಎಣ್ಣೆಗಳು}}
ne8ood8379d3tyhel6zw0sr3772m04b
ಜಾಜಿ
0
60619
1108955
842236
2022-07-25T10:16:51Z
Indudhar Haleangadi
47960
/* ಇತರ ಭಾಷೆಯ ಹೆಸರುಗಳು */
wikitext
text/x-wiki
[[ಚಿತ್ರ:Jasminum grandiflorum (lean jasmine) at Madhurawada.JPG|thumb]]
'''ಜಾಜಿ''' ('''''ಜ್ಯಾಸ್ಮಿನಮ್ ಗ್ರ್ಯಾಂಡಿಫ಼್ಲೋರಮ್''''') [[ದಕ್ಷಿಣ ಏಷ್ಯಾ]] ಇತ್ಯಾದಿಗಳಿಗೆ ಸ್ಥಳೀಯವಾದ ಮಲ್ಲಿಗೆಯ ಒಂದು ಪ್ರಜಾತಿ. ಈ ಪ್ರಜಾತಿಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ ಹಾಗೂ [[ಮಾರೀಷಸ್]], [[ಜಾವಾ]], [[ಮಧ್ಯ ಅಮೇರಿಕಾ]] ಇತ್ಯಾದಿಗಳಲ್ಲಿ ದೇಶೀಕರಿಸಲಾಗಿದೆ ಎಂದು ವರದಿಯಾಗಿದೆ. ಅದು ೨-೪ ಮಿ. ಎತ್ತರ ಬೆಳೆಯುವ ಒಂದು ತೆವಳುವ [[ಪರ್ಣಪಾತಿ]] [[ಪೊದೆಸಸ್ಯ]].
[[ವರ್ಗ:ಸಸ್ಯಗಳು]]
[[ವರ್ಗ:ಹೂವುಗಳು]]
[[ವರ್ಗ:ಮಹಿಳಾ ಕೇಂದ್ರಿತ ಸಂಪಾದನೋತ್ಸವ ೨೦೧೮]]
[[ವರ್ಗ:ಔಷಧೀಯ ಸಸ್ಯಗಳು]]
[[ವರ್ಗ:ಆಳ್ವಾಸ್ ಶೋಭವನ]]
ಈ ಹೂವು ಬಿಳಿಯಾಗಿದ್ದು ತುಸು ನಸುಗೆಂಪಿನಿಂದ ಕೂಡಿದೆ. ಇದರ ತವರೂರು [https://www.britannica.com/place/India#accordion-article-history ಭಾರತ]. [[ಜಾಜಿ]] ಹೂವು, [[ಎಲೆ]] ಹಾಗೂ ಬೇರು ಔಷಧೀಯ ಗುಣವನ್ನು ಹೊಂದಿದೆ. ಇದು [[ಹಿಮಾಲಯ|ಉತ್ತರ ಹಿಮಾಲಯ]], ಪಶ್ಚಿಮ ಬಂಗಾಳ, ಆಂಧ್ರದ [[ವಿಶಾಖಪಟ್ಟಣ]], ತಮಿಳುನಾಡಿನ ತಿರುನಲ್ಲೇರಿ ಗುಡ್ಡ ಪ್ರದೇಶ ಹಾಗೂ ಸಮತಟ್ಟು ಪ್ರದೇಶಗಳಲ್ಲಿ ಸಹಜವಾಗಿ ಬೆಳೆಯುತ್ತದೆ. ಇದು ಕಡುಹಸಿರು ಬಣ್ಣದ ಚಿಕ್ಕ ಎಲೆಗಳನ್ನು ಹೊಂದಿದ್ದು, ಪೊದೆಯಾಗಿ ಅಥವಾ ಚಪ್ಪರಗಳಲ್ಲಿ ಬೆಳೆಯಬಲ್ಲ ಬಳ್ಳಿಯಾಗಿದೆ. ಇದನ್ನು [[ಸುಗಂಧ ದ್ರವ್ಯ]] ತಯಾರಿಸಲು ಬಳಸುತ್ತಾರೆ. ಈ [[ಹೂವು|ಹೂವುಗಳಲ್ಲಿ]] ಸುಗಂಧ ನೀಡುವ `ಇಂಡೋಲ್' ಎಂಬ ರಾಸಾಯನಿಕ ಪದಾರ್ಥ ಇದೆ.
==ಇತರ ಭಾಷೆಯ ಹೆಸರುಗಳು==
'''ಕನ್ನಡ''': ಜಾಜಿ ಮಲ್ಲೆ, ಜಾಜಿ ಮಲ್ಲಿಗೆ, ಜಾಜಿ ಹೂವು
'''ಸಂಸ್ಕೃತ:'''
ಜಾತೀ, ಮಾಲತಿ, ಚೇತಿಕ, ಮನೋಜ್ಞ, ಮಾಲಿನಿ, ಮನೋಹರ, ರಾಜಪುತ್ರಿ, ಸಂಧ್ಯಾಪುಷ್ಠಿ, ಸುಮನ
'''ಹಿಂದಿ:'''
ಚಮೇಲಿ, ಚಂಬೇಲಿ, ಜಾಟಿ
'''ಇಂಗ್ಲೀಷ್:'''
ಸ್ಪಾನಿಶ್ ಜಾಸ್ಮಿನ್
==ಉಪಯೋಗಗಳು==
# ಮಗುವಿಗೆ ಹಾಲುಣಿಸುವುದನ್ನು ಬಿಡಬೇಕೆಂಬ ಇಚ್ಛೆಯುಳ್ಳ ಸ್ತ್ರೀಯರು ಜಾಜಿ ಮಲ್ಲಿಗೆ ಹೂವನ್ನು ಅರೆದು ಎದೆಗೆ ಲೇಪಿಸಿಕೊಳ್ಳಬಹುದು ಇಲ್ಲವೇ ಹೂಗಳನ್ನು ತೆಳುವಾದ ಬಟ್ಟೆಯಲ್ಲಿ ಹರಡಿ ಅದನ್ನು ಎದೆಗೆ ಕಟ್ಟಿಕೊಳ್ಳಬಹುದು.
# ಮಕ್ಕಳಿಗೆ ಕಜ್ಜಿ-ತುರಿಕೆಗಳಾದಾಗ ಜಜಿ ಮಲ್ಲಿಗೆ ಹೂವನ್ನು ಹಾಕಿ ತಯಾರಿಸಿದ ಎಣ್ಣೆಯನ್ನು ಹಚ್ಚಬೇಕು. ಬಾಯಿಯ ಹುಣ್ಣಿನ ತೊಂದರೆಯಿಂದ ಬಳಲುವವರು ಜಾಜಿ ಹೂವಿನ ಬಳ್ಳಿಯ ಎಲೆಗಳನ್ನು ಅಗಿದು ತಿನ್ನಬೇಕು.
# ತಲೆಯಲ್ಲಿ ಹುಳಕಡ್ಡಿಯಾಗಿ ನಾಣ್ಯದಾಕಾರದಲ್ಲಿ ಕೂದಲು ಉದುರುತ್ತಿದ್ದರೆ ಜಾಜಿ ಎಲೆಯ ರಸವನ್ನು ಹಚ್ಚಿ ಆ ಜಾಗದಲ್ಲಿ ಉಜ್ಜಿಕೊಳ್ಳಬೇಕು.
# ಗಾಯವಾದಾಗ ಜಾಜಿ ಎಲೆಯನ್ನು ಅರೆದು ಅದರ ಲೇಪನ ಹಾಕಬಹುದು ಇಲ್ಲವೇ ಹೂವನ್ನು ಹಾಕಿ ತಯಾರಿಸಿದ ಎಣ್ಣೆ ಹಚ್ಚಬಹುದು.
# ಮುಟ್ಟು ನಿಯಮಿತವಾಗಿ ಆಗದಿದ್ದರೆ ಜಾಜಿ ಎಲೆಯ ರಸವನ್ನು ಒಂದು ಚಿಟಿಕೆ ಕಾಳುಮೆಣಸಿನ ಪುಡಿ ಮತ್ತು ಜೇನುತುಪ್ಪ ಬೆರೆಸಿ ಸೇವಿಸಬಹುದು.
# ದೀರ್ಘಕಾಲಿಕ ಜ್ವರದಿಂದ ಬಳಲುವವರಿಗೆ ಜಾಜಿ ಬೇರಿನ ಕಷಾಯವನ್ನು ಕುಡಿಯಲು ಕೊಡಬಹುದು. ಕಣ್ಣುರಿ ಉಂಟಾದಾಗ ಜಾಜಿ ಹೂವಿನ ರಸದಲ್ಲಿ ಸ್ವಚ್ಛವಾದ ಬಟ್ಟೆಯನ್ನು ನೆನೆಯಿಸಿ ಆ ಬಟ್ಟೆಯನ್ನು ಕಣ್ಣಿನ ಮೇಲೆ ಹಾಕಿಕೊಳ್ಳಬೇಕು.
# ವಸಡಿನಿಂದ ರಕ್ತ ಬರುತ್ತಿದ್ದರೆ ಜಾಜಿ ಎಲೆಯನ್ನು ಅಗಿದು ತಿನ್ನಬಹುದು.
# ಸುಟ್ಟ ಗಾಯಗಳಿಗೆ ಜಾಜಿ ಹೂವು ಅಥವಾ ಎಲೆಗಳಿಂದ ತಯಾರಿಸಿದ ಎಣ್ಣೆಯನ್ನು ಲೇಪಿಸಿಕೊಳ್ಳಬಹುದು.
==ಉಲ್ಲೇಖಗಳು==
<ref>ಪುಷ್ಪೌಷಧಿ</ref><ref>,http://envis.frlht.org/</ref>
r9ebgkcitogk6u8n3dettme31uhh5fx
ಗರಿಕೆಹುಲ್ಲು
0
63347
1108951
1082697
2022-07-25T10:13:09Z
Indudhar Haleangadi
47960
wikitext
text/x-wiki
{{taxobox
|image = Cynodon dactylon 2.jpg
|regnum = [[Plantae]]
|unranked_divisio = [[Angiosperms]]
|unranked_ordo = [[Commelinids]]
|ordo = [[Poales]]
|familia = [[Poaceae]]
|genus = ''[[Cynodon]]''
|species = '''''C. dactylon'''''
|binomial = ''Cynodon dactylon''
|binomial_authority = ([[Carolus Linnaeus|L.]]) [[Christian Hendrik Persoon|Pers.]]
|synonyms =
}}
'''ಗರಿಕೆಹುಲ್ಲು'''/ '''ದೂರ್ವ''' ಪೋಯೇಸೀ (ಗ್ರಾಮಿನೇ) ಕುಟುಂಬಕ್ಕೆ ಸೇರಿದ ಸೈನೊಡಾನ್ ಡ್ಯಾಕ್ಟಿಲಾನ್ ಎಂಬ ವೈಜ್ಞಾನಿಕ ಹೆಸರಿನ ಒಂದು ಬಹುವಾರ್ಷಿಕ ಹುಲ್ಲು ಗಿಡ. ಕುಡಿಗರಿಕೆ ಇದರ ಪರ್ಯಾಯ ನಾಮ. ಬರ್ಮ್ಯುಡ ಹುಲ್ಲು, ಬಹಾಮ ಹುಲ್ಲು ಎಂಬ ಹೆಸರುಗಳೂ ಇವೆ. ಇದನ್ನೆ ಬಹುವಾಗಿ ಹೋಲುವ ಇನ್ನಿತರ ಸುಮಾರು 10 ಬಗೆಯ ಹುಲ್ಲುಗಳಿವೆ. ಇವಕ್ಕೂ ರೂಢಿಯಲ್ಲಿ ಗರಿಕೆ ಹುಲ್ಲು ಎಂದೇ ಹೆಸರು. ಇವೆಲ್ಲ ಹಬ್ಬಿ ಹರಡಿಕೊಳ್ಳುವ ಬಹುವಾರ್ಷಿಕ ಸಸ್ಯಗಳು. ಇವುಗಳಲ್ಲೆಲ್ಲ ಗರಿಕೆಹುಲ್ಲು ದನಕರುಗಳಿಗೆ ಬಹು ಮುಖ್ಯವಾದ ಆಹಾರವೆನಿಸಿದೆ.
==ಇತರೆ ಹೆಸರುಗಳು==
ಬರ್ಮುಡಾ ಹುಲ್ಲು, ಧೂಬ್, ದೂರ್ವಾ ಹುಲ್ಲು, ಡಬೊ, ನಾಯಿಗಳ ಹುಲ್ಲು, ಬಹಾಮಾ ಹುಲ್ಲು, ದೆವ್ವದ ಹುಲ್ಲು, ಹಾಸಿಗೆಯ ಹುಲ್ಲು, ಭಾರತೀಯ ದೋಬ್, ಅರುಗಾಂಪುಲ್, ಗ್ರಾಮ, ವೈಗ್ರಾಸ್, ಸ್ಕಚ್ ಹುಲ್ಲು.
==ವ್ಯವಸಾಯ==
ಯೂರೇಷ್ಯದ ಮೂಲ ನಿವಾಸಿಯಾದ ಇದು ಪ್ರಪಂಚದ ಉಷ್ಣ ಮತ್ತು [[ಸಮಶೀತೋಷ್ಣವಲಯ]]ಗಳಲ್ಲೆಲ್ಲ ಬೆಳೆಯುತ್ತಿದೆ. ಭಾರತದಲ್ಲಿ ಸಮುದ್ರಮಟ್ಟದಿಂದ ಹಿಡಿದು 2500 ಮೀ ಎತ್ತರದ ವರೆಗಿನ ಪ್ರದೇಶಗಳಲ್ಲಿ ಇದನ್ನು ಕಾಣಬಹುದು. ರಸ್ತೆ ಮತ್ತು ಕಾಲುದಾರಿಗಳ ಅಂಚಿನಲ್ಲಿ ಸಮೃದ್ಧಿಯಾಗಿ ಬೆಳೆದಿರುತ್ತದೆ. ಬಂಜರು ಬಿಟ್ಟಿರುವ ಭೂಮಿಯನ್ನು ಈ ಹುಲ್ಲು ಬಹುಬೇಗ ಆವರಿಸಿಕೊಳ್ಳುವುದು. ಇದು ಎಲ್ಲ ಬಗೆಯ ಮಣ್ಣುಗಳಲ್ಲಿ ಬೆಳೆಯಬಲ್ಲದಾದರೂ ಗಟ್ಟಿ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ವರ್ಷದ ಎಲ್ಲ ಕಾಲಗಳಲ್ಲೂ ಹೂ ಬಿಡುವುದು ಇದರ ಪ್ರಮುಖ ಲಕ್ಷಣಗಳಲ್ಲೊಂದು. ಗರಿಕೆ ಹುಲ್ಲನ್ನು ಕಾಂಡ ಅಥವಾ ಬೇರು ಭಾಗಗಳನ್ನು ಕತ್ತರಿಸಿ ನೆಟ್ಟು ಬೆಳೆಸಬಹುದು. ಬೀಜಗಳಿಂದಲೂ ಬೆಳೆಸಬಹುದು.
==ಪೌಷ್ಟಿಕಾಂಶಗಳು==
ಬಲು ಪುಷ್ಟಿದಾಯಕವೆಂದು ಹೆಸರಾಗಿರುವ ಇದರಲ್ಲಿ ಕಚ್ಚಾಪ್ರೋಟೀನ್ ಶೇ.10.47, ನಾರು ಶೇ.28.17, ಸಾರಜನಕಮುಕ್ತವಸ್ತುಗಳು ಶೇ.47.8, ಈಥರ್ ಅಂಶ ಶೇ. 1.80 ಮತ್ತು ವಿವಿಧ ಖನಿಜಾಂಶಗಳು ಶೇ. 11.75, ಇರುವುದು ಕಂಡುಬಂದಿದೆ.
==ಉಪಯೋಗಗಳು==
ಬೇರಾವ ಹುಲ್ಲಿಗಿಂತಲೂ ದನಕರುಗಳಿಗೆ, ಅದರಲ್ಲೂ [[ಕುದುರೆ]]ಗಳಿಗೆ, ಹೆಚ್ಚು ಉಪಯುಕ್ತವಾದ ಮೇವೆಂದರೆ ಗರಿಕೆಹುಲ್ಲು. ಇದನ್ನು ಹಸಿಯಾಗಿ ಇಲ್ಲವೆ ಒಣಗಿಸಿ ತಿನ್ನಿಸಬಹುದು. [[ಕಾಕಂಬಿ]] ಜೊತೆಯಲ್ಲಿ ಬೆರೆಸಿ ಕೆಡದಂತೆ ಅನೇಕ ವರ್ಷಗಳವರೆಗೆ ಇದನ್ನು ಕಾದಿಟ್ಟ ಹುಲ್ಲಾಗಿ ಅಥವಾ ಹಗೇವು ಮೇವಾಗಿ ಇಡಬಹುದು.
ತೆನೆ ಬಿಟ್ಟಾಗ ಇದನ್ನು ಕತ್ತರಿಸಿ ಒಣಗಿಸುವುದು ರೂಢಿಯಲ್ಲಿರುವ ಕ್ರಮ. ಒಂದು ಎಕರೆಗೆ 15-20 ಮಣದಷ್ಟು ಹುಲ್ಲು ದೊರೆಯುತ್ತದೆ. ಸರಿಯಾಗಿ ಗೊಬ್ಬರ ಮತ್ತು ನೀರನ್ನು ಒದಗಿಸಿ ಇಳುವರಿಯನ್ನು ಹೆಚ್ಚಿಸಬಹುದು. ವರ್ಷಕ್ಕೆ ಕೊನೆಯ ಪಕ್ಷ 4 ಬಾರಿ ಕಟಾಯಿಸಬಹುದು. ಇದರ ಗುಪ್ತಕಾಂಡಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ, ಸಗಣಿಯೊಂದಿಗೆ ಬೆರೆಸಿ ಕೆತ್ತಿದ ಭೂಮಿಯ ಮೇಲೆ, ಮಳೆ ಪ್ರಾರಂಭವಾಗುವ ಮುನ್ನ ಹಾಕಿದರೆ, ಮಳೆಗಾಲದ ಕೊನೆಗೆ ಚೆನ್ನಾಗಿ ಬೆಳೆದು ಹರಡಿಕೊಳ್ಳುತ್ತದೆ.
ಗರಿಕೆಹುಲ್ಲು ಇಷ್ಟು ಉಪಯುಕ್ತವಾದರೂ ಇದು ಒಂದು ಕಡೆ ಬೇರೂರಿದ ಮೇಲೆ ಇದನ್ನು ನಿರ್ಮೂಲ ಮಾಡುವುದು ಕಷ್ಟ. ವ್ಯವಸಾಯದ ಭೂಮಿಗಳನ್ನು ಇದು ಒಂದು ಅಪಾಯಕಾರಿ ಕಳೆಯಾಗಿ ಬಹುಬೇಗ ಆವರಿಸಿಕೊಳ್ಳುವುದು. ಅಲ್ಲಿ ಬೆಳೆದಿರುವ ಪೈರುಗಳನ್ನು ಹಾಳು ಮಾಡುವುದಲ್ಲದೆ ಕೆಲವೇ ವರ್ಷಗಳಲ್ಲಿ ಅಲ್ಲಿರುವ ಮಣ್ಣಿನ ಸಾರವನ್ನೆಲ್ಲ ಹೀರಿ ನೆಲವನ್ನು ವ್ಯವಸಾಯಕ್ಕೆ ಅನುಪಯುಕ್ತವಾಗಿ ಮಾಡುತ್ತದೆ. ಬೇಸಗೆಯಲ್ಲಿ ಭೂಮಿಯನ್ನು ಆಳವಾಗಿ ಉತ್ತು ಗರಿಕೆಹುಲ್ಲಿನ ಬೇರುಗಳನ್ನು ಬಿಸಿಲಿಗೆ ಬಿಡುವುದರ ಮೂಲಕ ಇದನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಬಹುದು. ಇಂಥ ಭೂಮಿಯಲ್ಲಿ ಗೋಧಿಯ ಬೆಳೆಯನ್ನು ಬೆಳೆಸುವುದರಿಂದ ಹುಲ್ಲಿನ ಕಳೆ ಬಹುಮಟ್ಟಿಗೆ ನಿರ್ಮೂಲವಾಗುವುದೆಂಬ ಅಂಶ ಈಚೆಗೆ ಗೊತ್ತಾಗಿದೆ. ಬಹುಶಃ ಗೋಧಿ ಬೆಳೆಗೆ ಮಾಡುವ ವ್ಯವಸಾಯ ಕ್ರಮ ಗರಿಕೆಹುಲ್ಲಿಗೆ ಮಾರಕವೆನಿಸಬಹುದು.
==ಔಷಧವಾಗಿ==
ಗರಿಕೆಹುಲ್ಲಿನ ಕಷಾಯ ಮೂತ್ರಸ್ರಾವವನ್ನು ಹೆಚ್ಚಿಸುತ್ತದೆ. ಜಲೋದರ ರೋಗಕ್ಕೆ ಔಷಧವಾಗಿಯೂ ಇದರ ಬಳಕೆ ಉಂಟು. ಬೇರು ಮತ್ತು ಗುಪ್ತಕಾಂಡಗಳಿಂದ ಮೂತ್ರಜನಕಾಂಗ ಮತ್ತು ಜನನಾಂಗಗಳ ಕೆಲವು ರೋಗಗಳ ನಿವಾರಣೆಗೆ ಔಷಧಿಯನ್ನು ತಯಾರಿಸುತ್ತಾರೆ. ರಕ್ತಸ್ರಾವವನ್ನು ತಡೆಯಲು ಕೂಡ ಇದನ್ನು ಬಳಸುವುದುಂಟು.
==ಬಾಹ್ಯ ಸಂಪರ್ಕಗಳು==
* {{Commonscat-inline}}
* [http://www.alocasia.com.au/qld_saltmarsh_plants/herbarium/grasses-rushes-and-sedge-plants/greencouch Online Field guide to Common Saltmarsh Plants of Queensland] {{Webarchive|url=https://web.archive.org/web/20110302085715/http://www.alocasia.com.au/qld_saltmarsh_plants/herbarium/grasses-rushes-and-sedge-plants/greencouch |date=2011-03-02 }}
* [http://www.fao.org/ag/AGP/AGPC/doc/GBASE/DATA/PF000208.HTM FAO factsheet: ''Cynodon dactylon''] {{Webarchive|url=https://web.archive.org/web/20100830111118/http://www.fao.org/ag/AGP/AGPC/doc/GBASE/DATA/PF000208.HTM |date=2010-08-30 }}
* [http://www.itis.gov/servlet/SingleRpt/SingleRpt?search_topic=TSN&search_value=41619 Integrated Taxonomic Information System - Bermuda Grass Common]
[[ವರ್ಗ:ಸಸ್ಯಗಳು]]
[[ವರ್ಗ:ಔಷಧೀಯ ಸಸ್ಯಗಳು]]
[[ವರ್ಗ:ಆಯುರ್ವೇದ]]
k8976o5gqrwprbqjt8571fk3u6osrbc
ವಿಕಿಪೀಡಿಯ:ಯೋಜನೆ/ಆಳ್ವಾಸ್ ಶೋಭವನ ಔಷಧೀಯ ಸಸ್ಯಗಳ ಕ್ಯೂಆರ್ ಕೋಡ್ ಯೋಜನೆ
4
95960
1108914
1107478
2022-07-25T09:07:54Z
Indudhar Haleangadi
47960
/* ಸಸ್ಯಗಳ ಪಟ್ಟಿ */
wikitext
text/x-wiki
ಈ ವಿಕಿಪೀಡಿಯ ಪುಟವು ಮೂಡುಬಿದಿರೆ ಸಮೀಪದ ಮಿಜಾರುನಲ್ಲಿರುವ ಆಳ್ವಾಸ್ ಶೋಭವನದಲ್ಲಿರುವ ಔಷಧೀಯ ಸಸ್ಯಗಳ ಕ್ಯೂಆರ್ ಕೋಡ್ ಯೋಜನೆ ಬಗ್ಗೆ ಇದೆ.
== ಆಳ್ವಾಸ್ ಶೋಭವನ ==
ಮೂಡುಬಿದಿರೆ ಸಮೀಪದ ಮಿಜಾರುನಲ್ಲಿ ಆಳ್ವಾಸ್ ಆನಂದಮಯ ಆರೋಗ್ಯಧಾಮವಿದೆ.<ref>http://www.alvasanandamaya.com/</ref> ಈ ಆರೋಗ್ಯಧಾಮಕ್ಕೆ ಸೇರಿದಂತೆ ಶೋಭವನವಿದೆ. ಇದರಲ್ಲಿ ಹಲವು ಔಷಧೀಯ ಸಸ್ಯಗಳು ಮತ್ತು ಮರಗಳಿವೆ. ಆಯುರ್ವೇದ ಕಲಿಯುವವರಿಗೆ, ಸಸ್ಯವಿಜ್ಞಾನ ಕಲಿಯುವವರಿಗೆ, ಸಸ್ಯವಿಜ್ಞಾನಿಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ಈ ವಿಷಯದಲ್ಲಿ ಆಸಕ್ತಿಯಿರುವ ಎಲ್ಲರಿಗೂ ಈ ಶೋಭವನ ಉಪಯುಕ್ತ.
== ಕ್ಯೂಆರ್ ಕೋಡ್ ಯೋಜನೆ ==
ಕನ್ನಡ ವಿಕಿಪೀಡಿಯದಲ್ಲಿ ಔಷಧೀಯ ಸಸ್ಯಗಳು ಎಂಬ ವರ್ಗದಲ್ಲಿ ಹಲವು ಔಷಧೀಯ ಸಸ್ಯಗಳ ಬಗೆಗೆ ಲೇಖನವಿದೆ. ಶೋಭವನದಲ್ಲಿರುವ ಎಲ್ಲ ಸಸ್ಯಗಳ ಬಗೆಗೆ ಲೇಖನಗಳಿಲ್ಲ. ಈ ಯೋಜನೆಯಲ್ಲಿ ಆಳ್ವಾಸ್ ಶೋಭವನದಲ್ಲಿರುವ ಸಸ್ಯಗಳ ಬಗ್ಗೆ ಕನ್ನಡ ವಿಕಿಪೀಡಿಯದಲ್ಲಿ ಲೇಖನಗಳನ್ನು ಸೇರಿಸುವುದು ಹಾಗೂ ಈಗಾಗಲೇ ಇರುವ ಲೇಖನಗಳನ್ನು ಉತ್ತಮಪಡಿಸುವುದು ಮತ್ತು ಎಲ್ಲ ಸಸ್ಯಗಳಿಗೆ ಕನ್ನಡ ವಿಕಿಪೀಡಿಯದಲ್ಲಿರುವ ಲೇಖನಗಳ [[ಕ್ಯುಆರ್ ಕೋಡ್]] ಅಳವಡಿಸಲಾಗುವುದು.
=== ಫೋಟೋನಡಿಗೆ ===
ಆಳ್ವಾಸ್ ಶೋಭವನದಲ್ಲಿರುವ ಎಲ್ಲ ಸಸ್ಯಗಳ ಹಾಗೂ ಮರಗಳ ಫೋಟೋಗಳನ್ನು ತೆಗೆದು [https://commons.wikimedia.org ವಿಕಿಮೀಡಿಯ ಕಾಮನ್ಸ್ಗೆ] ಸೇರಿಸಲಾಗುವುದು.
ದಿನಾಂಕ: ಜನವರಿ ೨೭, ೨೦೧೮ <br>
ಸ್ಥಳ: ಆಳ್ವಾಸ್ ಶೋಭವನ
ಸಮಯ: <br>
* ಫೋಟೋನಡಿಗೆ - ಬೆಳಿಗ್ಗೆ ೧೦:೦೦ ರಿಂದ ಮಧ್ಯಾಹ್ನ ೧:೦೦
* ವಿಕಿಮೀಡಿಯ ಕಾನ್ಸ್ಗೆ ಫೋಟೋಗಳನ್ನು ಸೇರಿಸುವುದು - ಅಪರಾಹ್ನ ೨:೦೦ ರಿಂದ ಸಾಯಂಕಾಲ ೪:೩೦
=== ಸಂಪಾದನೋತ್ಸವ ===
ದಿನಾಂಕ: ಜನವರಿ ೨೮, ೨೦೧೮ <br>
ಸ್ಥಳ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು, ಮಿಜಾರು <br>
ಸಮಯ: ಬೆಳಿಗ್ಗೆ ೧೦:೦೦ ರಿಂದ ಸಾಯಂಕಾಲ ೪:೩೦
ಈ ಸಂಪಾದನೋತ್ಸವದಲ್ಲಿ ಆಳ್ವಾಸ್ ಶೋಭವನದಲ್ಲಿರುವ ಸಸ್ಯಗಳ ಬಗ್ಗೆ ಕನ್ನಡ ವಿಕಿಪೀಡಿಯದಲ್ಲಿ ಲೇಖನಗಳನ್ನು ಸೇರಿಸುವುದು ಹಾಗೂ ಈಗಾಗಲೇ ಇರುವ ಲೇಖನಗಳನ್ನು ಉತ್ತಮಪಡಿಸುವುದು ಮತ್ತು ಎಲ್ಲ ಸಸ್ಯಗಳಿಗೆ ಕನ್ನಡ ವಿಕಿಪೀಡಿಯದಲ್ಲಿರುವ ಲೇಖನಗಳ [[w:QR code|ಕ್ಯೂಆರ್ ಕೋಡ್]] ಅಳವಡಿಸಲಾಗುವುದು.
== ಸಂಪನ್ಮೂಲ ವ್ಯಕ್ತಿಗಳು ==
#[[User:Pavanaja|ಪವನಜ]], ಬೆಂಗಳೂರು
#[[User:Dhanalakshmi .K. T|ಧನಲಕ್ಷ್ಮಿ]], ಬೆಂಗಳೂರು
== ಭಾಗವಹಿಸಿದವರು ==
# [[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೮:೪೭, ೨೭ ಜನವರಿ ೨೦೧೮ (UTC)
# [[ಸದಸ್ಯ:Durga bhat bollurodi|Durga bhat bollurodi]] ([[ಸದಸ್ಯರ ಚರ್ಚೆಪುಟ:Durga bhat bollurodi|ಚರ್ಚೆ]]) ೦೮:೫೧, ೨೭ ಜನವರಿ ೨೦೧೮ (UTC)
#[[ಸದಸ್ಯ:Pranavs17|Pranavs17]] ([[ಸದಸ್ಯರ ಚರ್ಚೆಪುಟ:Pranavs17|ಚರ್ಚೆ]]) ೦೭:೫೩, ೩೦ ಸೆಪ್ಟೆಂಬರ್ ೨೦೧೮ (UTC)
# [[ಸದಸ್ಯ:Veekshi Shetty|Veekshi Shetty]] ([[ಸದಸ್ಯರ ಚರ್ಚೆಪುಟ:Veekshi Shetty|ಚರ್ಚೆ]]) ೦೮:೫೨, ೨೭ ಜನವರಿ ೨೦೧೮ (UTC)
# [[ಸದಸ್ಯ:Merlin Lidwin Lobo|Merlin Lidwin Lobo]] ([[ಸದಸ್ಯರ ಚರ್ಚೆಪುಟ:Merlin Lidwin Lobo|ಚರ್ಚೆ]]) ೦೯:೧೩, ೨೭ ಜನವರಿ ೨೦೧೮ (UTC)
# [[ಸದಸ್ಯ:Shruthi H|Shruthi H]] ([[ಸದಸ್ಯರ ಚರ್ಚೆಪುಟ:Shruthi H|ಚರ್ಚೆ]]) ೦೯:೨೧, ೨೭ ಜನವರಿ ೨೦೧೮ (UTC)
# [[ಸದಸ್ಯ:Anusha. N|Anusha. N]] ([[ಸದಸ್ಯರ ಚರ್ಚೆಪುಟ:Anusha. N|ಚರ್ಚೆ]]) ೦೯:೨೯, ೨೭ ಜನವರಿ ೨೦೧೮ (UTC)
# [[ಸದಸ್ಯ:Sowmya H Sam|Sowmya H Sam]] ([[ಸದಸ್ಯರ ಚರ್ಚೆಪುಟ:Sowmya H Sam|ಚರ್ಚೆ]]) ೦೯:೩೦, ೨೭ ಜನವರಿ ೨೦೧೮ (UTC)
# [[ಸದಸ್ಯ:Akshay A J|Akshay A J]] ([[ಸದಸ್ಯರ ಚರ್ಚೆಪುಟ:Akshay A J|ಚರ್ಚೆ]]) ೦೯:೩೧, ೨೭ ಜನವರಿ ೨೦೧೮ (UTC)
# [[ಸದಸ್ಯ:Dhanalakshmi .K. T|Dhanalakshmi .K. T]] ([[ಸದಸ್ಯರ ಚರ್ಚೆಪುಟ:Dhanalakshmi .K. T|ಚರ್ಚೆ]]) ೧೦:೦೦, ೨೭ ಜನವರಿ ೨೦೧೮ (UTC)
# [[ಸದಸ್ಯ:Shri Raksha|Shri Raksha]] ([[ಸದಸ್ಯರ ಚರ್ಚೆಪುಟ:Shri Raksha|ಚರ್ಚೆ]]) ೧೦:೦೧, ೨೭ ಜನವರಿ ೨೦೧೮ (UTC)
# [[ಸದಸ್ಯ:Shreeja Shetty|Shreeja Shetty]] ([[ಸದಸ್ಯರ ಚರ್ಚೆಪುಟ:Shreeja Shetty|ಚರ್ಚೆ]]) ೧೦:೦೨, ೨೭ ಜನವರಿ ೨೦೧೮ (UTC)
# [[ಸದಸ್ಯ:Rahul B N|Rahul B N]] ([[ಸದಸ್ಯರ ಚರ್ಚೆಪುಟ:Rahul B N|ಚರ್ಚೆ]]) ೧೦:೦೨, ೨೭ ಜನವರಿ ೨೦೧೮ (UTC)
# [[ಸದಸ್ಯ:ANAND HULUGAPPA|ANAND HULUGAPPA]] ([[ಸದಸ್ಯರ ಚರ್ಚೆಪುಟ:ANAND HULUGAPPA|ಚರ್ಚೆ]]) ೧೦:೦೪, ೨೭ ಜನವರಿ ೨೦೧೮ (UTC)
# [[ಸದಸ್ಯ:Darshan darshu|Darshan darshu]] ([[ಸದಸ್ಯರ ಚರ್ಚೆಪುಟ:Darshan darshu|ಚರ್ಚೆ]]) ೧೦:೦೭, ೨೭ ಜನವರಿ ೨೦೧೮ (UTC)
# [[ಸದಸ್ಯ:JOSHUA JOHN MATAPATHI|JOSHUA JOHN MATAPATHI]] ([[ಸದಸ್ಯರ ಚರ್ಚೆಪುಟ:JOSHUA JOHN MATAPATHI|ಚರ್ಚೆ]]) ೧೦:೧೧, ೨೭ ಜನವರಿ ೨೦೧೮ (UTC)
# [[ಸದಸ್ಯ:Yajas|Yajas]] ([[ಸದಸ್ಯರ ಚರ್ಚೆಪುಟ:Yajas|ಚರ್ಚೆ]]) ೧೦:೧೩, ೨೭ ಜನವರಿ ೨೦೧೮ (UTC)
# [[ಸದಸ್ಯ:Manju.hugar|Manju.hugar]] ([[ಸದಸ್ಯರ ಚರ್ಚೆಪುಟ:Manju.hugar|ಚರ್ಚೆ]]) ೧೦:೨೮, ೨೭ ಜನವರಿ ೨೦೧೮ (UTC)
# [[ಸದಸ್ಯ:Niveditha Bhagyanathan|Niveditha Bhagyanathan]] ([[ಸದಸ್ಯರ ಚರ್ಚೆಪುಟ:Niveditha Bhagyanathan|ಚರ್ಚೆ]]) ೧೦:೩೨, ೨೭ ಜನವರಿ ೨೦೧೮ (UTC)
# [[ಸದಸ್ಯ:Shubhashri.R.gaonkar|Shubhashri.R.gaonkar]] ([[ಸದಸ್ಯರ ಚರ್ಚೆಪುಟ:Shubhashri.R.gaonkar|ಚರ್ಚೆ]]) ೧೦:೩೨, ೨೭ ಜನವರಿ ೨೦೧೮ (UTC)
# [[ಸದಸ್ಯ:Eshtarth Gowda|Eshtarth Gowda]] ([[ಸದಸ್ಯರ ಚರ್ಚೆಪುಟ:Eshtarth Gowda|ಚರ್ಚೆ]]) ೧೦:೩೩, ೨೭ ಜನವರಿ ೨೦೧೮ (UTC)
# [[ಸದಸ್ಯ:Shilpa D Sataraddi|Shilpa D Sataraddi]] ([[ಸದಸ್ಯರ ಚರ್ಚೆಪುಟ:Shilpa D Sataraddi|ಚರ್ಚೆ]]) ೧೦:೩೪, ೨೭ ಜನವರಿ ೨೦೧೮ (UTC)
# [[ಸದಸ್ಯ:Ashoka KG|Ashoka KG]] ([[ಸದಸ್ಯರ ಚರ್ಚೆಪುಟ:Ashoka KG|ಚರ್ಚೆ]]) ೧೦:೩೫, ೨೭ ಜನವರಿ ೨೦೧೮ (UTC)
# [[ಸದಸ್ಯ:Pranam Kulal|Pranam Kulal]] ([[ಸದಸ್ಯರ ಚರ್ಚೆಪುಟ:Pranam Kulal|ಚರ್ಚೆ]]) ೧೦:೩೮, ೨೭ ಜನವರಿ ೨೦೧೮ (UTC)
# [[ಸದಸ್ಯ:Ramyalathish|Ramyalathish]] ([[ಸದಸ್ಯರ ಚರ್ಚೆಪುಟ:Ramyalathish|ಚರ್ಚೆ]]) ೧೦:೪೦, ೨೭ ಜನವರಿ ೨೦೧೮ (UTC)
# [[ಸದಸ್ಯ:Bhavana Jain|Bhavana Jain]] ([[ಸದಸ್ಯರ ಚರ್ಚೆಪುಟ:Bhavana Jain|ಚರ್ಚೆ]]) ೧೦:೪೪, ೨೭ ಜನವರಿ ೨೦೧೮ (UTC)
# [[ಸದಸ್ಯ:Madhupriya Poojari|Madhupriya Poojari]] ([[ಸದಸ್ಯರ ಚರ್ಚೆಪುಟ:Madhupriya Poojari|ಚರ್ಚೆ]]) ೧೦:೪೫, ೨೭ ಜನವರಿ ೨೦೧೮ (UTC)
# [[ಸದಸ್ಯ:Dhakshini R|Dhakshini R]] ([[ಸದಸ್ಯರ ಚರ್ಚೆಪುಟ:Dhakshini R|ಚರ್ಚೆ]]) ೧೦:೪೫, ೨೭ ಜನವರಿ ೨೦೧೮ (UTC)
# [[ಸದಸ್ಯ:Athulya Ajith|Athulya Ajith]] ([[ಸದಸ್ಯರ ಚರ್ಚೆಪುಟ:Athulya Ajith|ಚರ್ಚೆ]]) ೧೦:೪೭, ೨೭ ಜನವರಿ ೨೦೧೮ (UTC)
# [[ಸದಸ್ಯ:ANUSHA NAYAK|ANUSHA NAYAK]] ([[ಸದಸ್ಯರ ಚರ್ಚೆಪುಟ:ANUSHA NAYAK|ಚರ್ಚೆ]]) ೦೫:೦೯, ೨೮ ಜನವರಿ ೨೦೧೮ (UTC)
==ಶುಭಕೋರುವವರು==
#--[[ಸದಸ್ಯ:Lokesha kunchadka|Lokesha kunchadka]] ([[ಸದಸ್ಯರ ಚರ್ಚೆಪುಟ:Lokesha kunchadka|ಚರ್ಚೆ]]) ೧೮:೦೭, ೨೫ ಜನವರಿ ೨೦೧೮ (UTC)
#--[[ಸದಸ್ಯ:Indudhar Haleangadi|Indudhar Haleangadi]] ([[ಸದಸ್ಯರ ಚರ್ಚೆಪುಟ:Indudhar Haleangadi|ಚರ್ಚೆ]]) ೦೫:೩೩, ೬ ಜುಲೈ ೨೦೨೨ (UTC)
== ಸಸ್ಯಗಳ ಪಟ್ಟಿ ==
{| class="wikitable"
! ಸಂಖ್ಯೆ !! ಸಸ್ಯದ ಹೆಸರು !! ವೈಜ್ಞಾನಿಕ ಹೆಸರು !! ಇಂಗ್ಲಿಷ್ ಹೆಸರು !! ಗುಣಮಟ್ಟ
|-
| 1 || [[ರಕ್ತಚಂದನ]] || [[w:Pterocarpus santalinus|PTEROCARPUS SANTALINUS]] || RED SANDALWOOD || ಲೇಖನ ಇದೆ
|-
| 2 || [[ಬಿಲ್ವಪತ್ರೆ ಮರ]] || [[w:Aegle marmelos|AEGLE MARMELOS]] || RUTACEAE || ಲೇಖನ ಇದೆ
|-
| 3 || [[ಹೊನ್ನೆ]](ಪುನ್ನಾಗ) || (CALOPYLLUM INOPHYLLUM L.). || HONNE || ಲೇಖನ ಇದೆ
|-
| 4 || [[ಅಗ್ನಿಮಂಥ]] || [[w:Premna serratifolia|PREMNA SERATIFOLIA]] || || ಲೇಖನ ಇದೆ
|-
| 5 || [[ಬಾದಾಮಿ (ಪದಾರ್ಥ)]] || [[w:Terminalia catappa|TERMINALIC CATAPPA]] || AMAND || ಲೇಖನ ಇದೆ
|-
| 6 || [[ಬೀಟೆ]] || [[w:Dalbergia latifolia|DALBERGIA latifolia]] || SHIMSHAPA/ Black ROSEWOOD || ಲೇಖನ ಇದೆ
|-
| 7 || [[ಭದ್ರಾಕ್ಷಿ]] || GUAZUMA TOMENTOSA || BADRAKSHI || ಲೇಖನ ಇದೆ
|-
| 8 || [[ನಾಗದಂತಿ]] || [[w:Baliospermum montanum|BALIOSPERMUM MONTANA]] || DANTI || ಲೇಖನ ಇದೆ
|-
| 9 || [[ಕ್ಷುದ್ರ ಅಗ್ನಿಮಂಥ]] || [[w:Clerodendrum phlomidis|PREMNA CORYMBOSA]] || AGNIMANTHA || ಲೇಖನ ಇದೆ
|-
| 10 || [[ಬೆಣ್ಣೆಹಣ್ಣು]] || [[w:Avocado|PERSEA AMERICANA]] || BUTTERFRUIT || ಲೇಖನ ಇದೆ
|-
| 11 || [[ಚಳ್ಳೆ ಹಣ್ಣು]] || [[w:Cordia dichotoma|CORDIA DICHOTOMA]] || SHLESHMANTHAKA || ಲೇಖನ ಇದೆ
|-
| 12 || [[ರಾಮಪತ್ರೆ]] ||[[w:Myristica malabarica|MYRISTICA MALABERICA]] || RAMPATRE || ಲೇಖನ ಇದೆ
|-
| 13 || [[ಸೋಮವಾರದ ಮರ]] || CROTON OBLONGIFOLIUS || BRONCHISTIS ASTHAMA || ಲೇಖನ ಇದೆ
|-
| 14 || [[ಸಕ್ಕರೆ ಗಿಡ]] || [[w:Stevia rebaudiana|STEVIA REBAUPIANA]] || STIVIA || ಲೇಖನ ಇದೆ
|-
| 15 || [[ಪುತ್ರಂಜೀವಿ]] || [[w:Putranjiva Roxburghii|PUTRANJIVA ROXBURGHII]] || PUTRANJIVA || ಲೇಖನ ಇದೆ
|-
| 16 || [[ಆನೆಮುಂಗು]] || [[w:Oroxylum Indicum|OROXYLUM INDICUM]] || || ಲೇಖನ ಇದೆ
|-
| 17 || [[ಅಳಲೆ ಕಾಯಿ]] || [[w:Terminalia Chebula|TERMINALIA CHEBULA]] || HARITHAKI || ಲೇಖನ ಇದೆ
|-
| 18 || [[ಬೆಟ್ಟದ ನಲ್ಲಿಕಾಯಿ|ಬೆಟ್ಟ ನೆಲ್ಲಿ]] || [[w:Phyllanthus Emblica|PHYLLANTHUS EMBLICA]] || AMALAKI || ಲೇಖನ ಇದೆ
|-
| 19 || [[ಅಶೋಕ ವೃಕ್ಷ]] || [[w:Saraca Indica|SARACA INDICA]] || ASHOKA || ಲೇಖನ ಇದೆ
|-
| 20 || [[ಪನ್ನೇರಳೆ]] || [[w:Syzygium Jambolana|SYZYGIUM JAMBOLANA]] || JAMBOO || ಲೇಖನ ಇದೆ
|-
| 21 || [[ಹೊನ್ನೆ]](ಬೇಂಗ) || [[w:Pterocarpus marsupium|PTEROCARPUS MARSUPIUM]] || ASANA || ಲೇಖನ ಇದೆ
|-
| 22 || [[ಕವಟೆಕಾಯ್ಮರ]] || [[w:Zanthoxylum rhetsa|ZANTHOXYLUM RHETSA]] || TEJOVATI || ಲೇಖನ ಇದೆ
|-
| 23 || [[ಮರದರಶಿನ]] || [[w:Coscinium fenestratum|COSCINIUM FENESTRATUM]] || DARUHARIDRA || ಲೇಖನ ಇದೆ
|-
| 24 || [[ಅತ್ತಿಮರ]] || [[w:Ficus racemosa|FICUS RECEMOSA]] || UDAMBARA || ಲೇಖನ ಇದೆ
|-
| 25 || [[ಕರ್ಪುರಲಕ್ಕಿ]] || [[w:Vitex trifolia|VITEX TRIFOLIA]] || NIRGUNDI || ಲೇಖನ ಇದೆ
|-
| 26 || [[ಬಲಮುರಿ ಸಸ್ಯ|ಬಲಮುರಿ]] || [[w:Helicteres isora|HELICTERES ISORA]] || AVARTANI || ಲೇಖನ ಇದೆ
|-
| 27 || [[ರೊಹಿತುಕ]] || [[w:Amoora rohituka|AMOORA ROHITUKA]] || ROHITHAKA || ಲೇಖನ ಇದೆ
|-
| 28 || [[ದುರ್ವಾಸನೆ ಮರ]] || [[w:Mappia foetida|MAPPIA FOETIDA]] || CANCER PLANT || ಲೇಖನ ಇದೆ
|-
| 29 || [[ಹಳದಿ ಕಣಗಿಲು]] || || PEETHA KARAVEERA || ಲೇಖನ ಇದೆ
|-
| 30 || [[ಸಹಚರ ಮರ]] || [[w:Strobilanthes ciliatus|STROBILANTHES CILIATUS]] || - || ಲೇಖನ ಇದೆ
|-
| 31 || [[ಮತ್ತಿ]](ಅರ್ಜುನ) || [[w:Terminalia arjuna|TERMINALIA ARJUNA]] || ARJUNA || ಲೇಖನ ಇದೆ
|-
| 32 || [[ಅರ್ಕ]] || [[w:Calotropis procera|CALOTROPIS PROCERA]] || ARKA || ಲೇಖನ ಇದೆ
|-
| 33 ||[[ಗರಿಕೆಹುಲ್ಲು]](ದೂರ್ವ) || [[w:Cynodon dactylon|CYNODON DACTYLON]] || DOORVA || ಲೇಖನ ಇದೆ
|-
| 34 || [[ಜಾಜಿ]] (ಮಲ್ಲಿಗ) || [[w:Jasminum officinale|JASMINUM OFFICINALE]] || JATEE || ಲೇಖನ ಇದೆ
|-
| 35 || [[ಮಾಚಿಪತ್ರೆ]] || [[w:Artemisia vulgaris|ARTEMISIA VULGARIS]] || MACHPATHRE || ಲೇಖನ ಇದೆ
|-
| 36 || [[ಪಾರಿಜಾತ]] || NYCTANTHES GRANATUM || PARIJATHA || ಲೇಖನ ಇದೆ
|-
| 37 || [[ದಾಳಿಂಬೆ]] || [[w:Pomegranate|PUNICA GRANATUM]] || DADIMA || ಲೇಖನ ಇದೆ
|-
| 38 ||[[ಬದನೆ]](ಗೋಮುಖಬದನೆ)|| [[w:Solanum melongena|SOLANUM MELONGENA]] || GOMUKHA BADANE || ಲೇಖನ ಇದೆ
|-
| 39 || [[ಕಾಮಕಸ್ತೂರಿ]] || [[w:Ocimum basilicum|OCIMUM BASILICUM]] || KAMAKASTHURI || ಲೇಖನ ಇದೆ
|-
| 40 || [[ಲಕ್ಕಿ ಗಿಡ]](ನಿರ್ಗುಂಡಿ) || [[w:Vitex negundo|VITEX NEGUNDO]] || NIRGUNDI || ಲೇಖನ ಇದೆ
|-
| 41 || [[ತುಳಸಿ]] || [[w:Ocimum tenuiflorum|OCIMUM TENUIFLORUM]] || TULASI || ಲೇಖನ ಇದೆ
|-
| 42 || ಬದರ || [[w:Ziziphus jujuba|ZIZIPHUS JUJUBA]] || BADARA || ಲೇಖನ ಇಲ್ಲ
|-
| 43 || [[ಅಶ್ವತ್ಥಮರ]] || [[w:Ficus religiosa|FICUS RELEGIOSA]] || ASHWATHA || ಲೇಖನ ಇದೆ
|-
| 44 || [[ನೇರಳೆ]] || [[w:Syzygium cumini|SYZYGIUM CUMINI]] || JAMBOO || ಲೇಖನ ಇದೆ
|-
| 45 || [[ಕೋಡಸಿಗ]] || HOLARRHENA ANTIDYSENTERICA || - || ಲೇಖನ ಇದೆ
|-
| 46 || [[ಹೊಂಗೆ ಮರ]] || [[w:Millettia Pinnata| MILLETIA PINNATA]] || KARANJA || ಲೇಖನ ಇದೆ
|-
| 47 || [[ಪುನರ್ಪುಳಿ]] || [[w:Garcinia indica| GARCINIA INDICA]] || AMLAVETASA || ಲೇಖನ ಇದೆ
|-
| 48 || [[ಶಿವನೆ]] || GMELINA ARBOREA || GAMBHARI || ಲೇಖನ ಇದೆ
|-
| 49 || [[ನಾಗಸಂಪಿಗೆ]](ನಾಗಕೇಸರ) || MESUA FERREA || - || ಲೇಖನ ಇದೆ
|-
| 50 || ಎಣ್ಣೆಹೊನ್ನೆ || CALOPHYLLUM INOPHYLLUM || PUNNAGA || ಲೇಖನ ಇಲ್ಲ
|-
| 51 || ಗೋರಟೆ || BARLARIA DRIONINIS || SAHACHARA || ಲೇಖನ ಇಲ್ಲ
|-
| 52 || [[ರಾನ್ನ]] || ALPINIA GALANHA || RASNA || ಲೇಖನ ಇದೆ
|-
| 53 || [[ಲಾವಂಚ]] || VETTIVERIA ZIZANOIDES || USHEERA || ಲೇಖನ ಇದೆ
|-
| 54 || [[ತೆಂಗಿನಮರ]] || COCOSMUSIFERA || NARIKELA || ಲೇಖನ ಇದೆ
|-
| 55 || [[ಸಂಪಿಗೆ]] || MICHLIA CHAMPAKA || SAMPIGE || ಲೇಖನ ಇದೆ
|-
| 56 || [[ಅಂಕೋಲೆ]] || ALANGIUM SALVIFOLIUM || ANGOLE || ಲೇಖನ ಇದೆ
|-
| 57 || [[ರಂಜ]] || MIMISOPSELENGII || REMJE || ಲೇಖನ ಇದೆ
|-
| 58 || ಕದಂಬ || ANTHECEPHALUS CADAMBA || KADAMBA || ಲೇಖನ ಇದೆ
|-
| 59 || [[ಮುತ್ತುಗ ಎಣ್ಣೆ]]|| BUTEA MONOSPERMA || MUTHUGA || ಲೇಖನ ಇದೆ
|-
| 60 || [[ಮ್ಯಾರಿಗೋಸ್ಟಿನ್]] || GARCINIA MANGOSTANA || MARIGUSTANA || ಲೇಖನ ಇದೆ
|-
| 61 || [[ಸಲೇಶಿಯಾ|ಏಕನಾಯ್ಕ]] || SALACIA CHINENSIS || - || ಲೇಖನ ಇದೆ
|-
| 62 || [[ತೇಗ]] || TECTONIA GRANDIS || TEGA || ಲೇಖನ ಇದೆ
|-
| 63 || [[ಜ್ಯೋತಿಷ್ಮತಿ]] || CELASTRUS PANICULATUS || - || ಲೇಖನ ಇದೆ
|-
| 64 || ಕುಂಕುಮ || BIXA ORELLENA || SINDOORA || ಲೇಖನ ಇದೆ
|-
| 65 || [[ನಾಗಲಿಂಗ ಪುಷ್ಪ ಮರ]] || COUROPETA GAUIANESIS || - || ಲೇಖನ ಇದೆ
|-
| 66 || [[ಗುಲಗಂಜಿ]](ಗುಳೆಗುಂಜ)|| ABRUS PRECATORIUS || || ಲೇಖನ ಇದೆ
|-
| 67 || [[ವೀಳ್ಯದೆಲೆ]] || PIPER BEETLE || THAMBOOLA || ಲೇಖನ ಇದೆ
|-
| 68 || [[ವಿಪ್ಪಲಿ]] || PIPER LONGUIN || || ಲೇಖನ ಇದೆ
|-
| 69 || [[ಅಮಟೆ|ಆಮ್ರಾತಕ]] || SPONDIUS || || ಲೇಖನ ಇದೆ
|-
| 70 || [[ಬನ್ನಿ]](ಶಮಿ) || ACACIA FERRUGENIA || || ಲೇಖನ ಇದೆ
|-
| 71 || [[ಬೇವು]] || AZADIRACHTHA || || ಲೇಖನ ಇದೆ
|-
| 72 ||[[ಮಾವು|ಉತ್ತರ ಆಮ್ರಾ]] || MANGIFERA || || ಲೇಖನ ಇದೆ
|-
| 73 || [[ನೀಲಗಿರಿ]] || EUCALYTUS CITRIOPRA || TAILAPARNT || ಲೇಖನ ಇದೆ
|-
| 74 || [[ಕಪಿಥಾ|ಕಪಿತ]] || FERONA ELEPHANTOM || KAPPITITA || ಲೇಖನ ಇದೆ
|-
| 75 ||[[ತಪಸಿ]] || HOLOPTELIAINTE GRIFOLIA || CHIRA BILWA || ಲೇಖನ ಇದೆ
|-
| 76 || ಕಿರುಕೊಡಸಿಗ || WRIGHILATINCTONA || SWETHA KUTAJA || ಲೇಖನ ಇಲ್ಲ
|-
| 77 ||[[ಎಲಚಿ]](ಬೋರೆ)|| ZIZIPHUS JUJUBA || BADARA || ಲೇಖನ ಇದೆ
|-
| 78 || [[ಕೊಂದೆ]](ಅರಗ್ವೇದ) || CASSIA FISTULA || ARAGUEDA || ಲೇಖನ ಇದೆ
|-
| 79 || [[ಮೇಧಾಸಕ]] || LITSEA CHINENSIS || MEDHASAKA || ಲೇಖನ ಇದೆ
|-
| 80 || [[ಶ್ರೀಗಂಧ]] || SANTALUM ALBUM || CHANDANA || ಲೇಖನ ಇದೆ
|-
| 81 || [[ಮೇ ಫ್ಲವರ್]] || DELONIX REGIA || MAYFLOWER || ಲೇಖನ ಇದೆ
|-
| 82 || [[ಪ್ರಯಾಂಗು]] || CALLICARPA TOMENTOSA || PRAYANGU || ಲೇಖನ ಇದೆ
|-
| 83 || [[ಪುನರ್ವಸು]] || BAMBUSA BAMBOO || || ಲೇಖನ ಇದೆ
|-
| 84 || [[ಬಸರಿ]] || FICUS INFECTORIA || || ಲೇಖನ ಇದೆ
|-
| 85 || [[ಅಗಸೆ]] || SESBANIA GRANDIRLUE || AGASE || ಲೇಖನ ಇದೆ
|-
| 86 || [[ಸೀಮೆ ಹುಣಸೆ]] (ಚಕ್ಕುಲಿಮರ)|| PITECELLOBIUM DULCE || || ಲೇಖನ ಇದೆ
|-
| 87 ||[[ಶಾಂತಿಮರ]](ತಾರೆ) || TERMINALIA BELLERICA || BIBITHAKI || ಲೇಖನ ಇದೆ
|-
| 88 || [[ಕಾಡುಗೇರು]] || SEMICARPUS ANACARDIUM || BALLATHAKA || ಲೇಖನ ಇದೆ
|-
| 89 || [[ದಾಲ್ಚಿನ್ನಿ]] || CINNAMOMUM MACROCARPUM || TWAK || ಲೇಖನ ಇದೆ
|-
| 90 || [[ಕರವೀರ]] || THEVETIA NERIFOLIA || KARAVEERA || ಲೇಖನ ಇದೆ
|-
| 91 || [[ತುಂಬೆಗಿಡ]](ದ್ರೋಣಪುಷ್ಪ) || LEUCAS INDICA || DRONA PUSHPA || ಲೇಖನ ಇದೆ
|-
| 92 || [[ಹಿಪ್ಪೆ ಎಣ್ಣೆ]](ಮಧುಕ) || MADHUKA LONGIFOLIA || MADHUKA || ಲೇಖನ ಇದೆ
|-
| 93 || [[ಪಲಾಶ]] || SUTEA MONOSPERMA || - || ಲೇಖನ ಇದೆ
|-
| 94 || [[ಉತ್ತರಾಣಿ]](ಅಪಮಾರ್ಗ) || ACHYRANTHUS ASPERA || - || ಲೇಖನ ಇದೆ
|-
| 96 || [[ನಿಂಬೆ ಹುಲ್ಲು]](ಮಜ್ಜಿಗೆಹುಲ್ಲು) || [[w:Cymbopogon citratus|CYMBOPOGON CITRATUS]] || LEMONGRASS || ಲೇಖನ ಇದೆ
|-
| 97 || ಕ್ಯಾಲಿಸ್ಟೆಮೋನ್ || [[w:Melaleuca citrina|COLLIOSTEMON LANCEILARA]] || BOTTLE BRUSH || ಲೇಖನ ಇಲ್ಲ
|-
| 98 || [[ವಿಕಂತಕ]]|| FLOCOURTIA MONFANCE || VIKANKATA || ಲೇಖನ ಇದೆ
|-
| 99 || [[ವೇತಶಾಲ್ಮಲಿ]] || COCHLOSPERMUM RELIGIOSUM || PEETHA SHALMALI || ಲೇಖನ ಇದೆ
|-
| 100 || [[ಬಜೆ]] || ACORUS CALAMUS || VACHA || ಲೇಖನ ಇದೆ
|-
| 101 || [[ಕಗ್ಗಲಿ]](ಖದಿರ)|| ACACIA CATECHU || KHADIRA || ಲೇಖನ ಇದೆ
|-
| 102 ||[[ಬೀಟೆ]](ಸಪ್ತಪರ್ಣ) || DALBERGIA SISSOO || SHIMSHAPHA || ಲೇಖನ ಇದೆ
|-
| 103 || [[ಶಿಂಶಫ]] || ACACIA FERRUGINEA || SHAMI || ಲೇಖನ ಇದೆ
|-
| 104 ||[[ಆಲ]](ವಟಮರ)|| FICUS BENGHALENSIS || VATA || ಲೇಖನ ಇದೆ
|-
| 105 || [[ಪಾದರಿ]](ಪಾಟಲ) || PTEROSPERMUM SUVOVEOLENS || PATALA || ಲೇಖನ ಇದೆ
|-
| 108 || [[ಹಲಸಿನ ಹಣ್ಣು]](ಪನಸ) || ARTOCARPUS HETEROPHYLLUS || PANASA || ಲೇಖನ ಇದೆ
|-
| 109 || [[ಶಂಖಪುಷ್ಪ]] (ಅಪರಾಜಿತ) || CLITARIA TERNETIA || APRAJITHA || ಲೇಖನ ಇದೆ
|-
| 110 || [[ಮಾಂಸರೋಹಿಣಿ]] || SOYMIDU FABRIFUGA || - || ಲೇಖನ ಇದೆ
|-
| 112 || [[ಸರ್ಜು]] || UETERIA INDICA || || ಲೇಖನ ಇದೆ
|-
| 113 || [[ತೊರೆ ಮತ್ತಿ]](ಹೊಳೆಮತ್ತಿ) || TERMRNALIA ARJUNA || ARJUNA || ಲೇಖನ ಇದೆ
|-
| 114 ||[[ ಸಮುದ್ರ ಫಲ]] || BARRINGTONIA ACUTANGULA || HIJJALA || ಲೇಖನ ಇದೆ
|-
| 115 || ಕಾಂಚನಾರ || BAULINIA VERIGATA || KANCHNARA || ಲೇಖನ ಇಲ್ಲ
|-
| 116 || [[ಬೂರಗದ ಮರ]](ಶಾಲ್ಮಲಿ) || || || ಲೇಖನ ಇದೆ
|-
| 117 ||[[ನೆಲ್ಲಿ]] (ಆಮ್ಲಿಕಿ )|| PHYLLANTHUS EMBLICA || || ಲೇಖನ ಇದೆ
|-
| 118 || [[ಗಂಭಾರಿ]] || GMELINA ASIATICA || || ಲೇಖನ ಇದೆ
|-
| 120 || [[ಮಲ್ಲಿಕ]] || JASMINUM ANGUSTIFOLIA || || ಲೇಖನ ಇದೆ
|-
| 121 || [[ಮರುಗ]] || ORIGANUM MAJORANA || || ಲೇಖನ ಇದೆ
|-
| 122 || [[ನಾರಿಕೇಳ]] || COCOS MUSIFERA || || ಲೇಖನ ಇದೆ
|-
| 123 || [[ಸರಳ ]]|| PINUS ROXBURGHIANA || || ಲೇಖನ ಇದೆ
|-
| 124 || [[ಜಪಪುಷ್ಪ]] || HIBISCUS ROSA SIENENSIS || || ಲೇಖನ ಇದೆ
|-
| 125 ||[[ಗಣಗಲೆ ಹೂ]] (ಕಣಗಿಲ) || NERIUMODORUM || || ಲೇಖನ ಇದೆ
|-
| 126 || [[ಸೇವಂತಿಗೆ]] || CRYSANTHEMUM INDICA || || ಲೇಖನ ಇದೆ
|-
| 127 || [[ಇರುವಂತಿಗೆ]] || CAPPARIS DIVARICATA || || ಲೇಖನ ಇದೆ
|-
| 128 || [[ಅಗಸೆನಾರು|ಅತಸೀ]] || LINUM UTISATISAMUM || || ಲೇಖನ ಇದೆ
|-
| 129 || [[ಕೇದಗೆ]](ಕೇತಕಿ) || PANDANUS ODARATISSMUS || || ಲೇಖನ ಇದೆ
|-
| 131 || [[ಸೌಗಂಧಿಕಾ ಪುಷ್ಪ|ಸುಗಂಧಿ]] || POLYANTHES TUBEROSA || || ಲೇಖನ ಇದೆ
|-
| 132 || [[ಕಮಲ]](ತಾವರೆ) || NELUMBIUM SPECIOSA || || ಲೇಖನ ಇದೆ
|-
| 133 || [[ಕೆಂಪುತಾವರೆ]] || NYMPHAEA CHALO || || ಲೇಖನ ಇದೆ
|-
| 134 || [[ಕಾಡುಮಲ್ಲಿಗೆ]] || JASMINUM ARBORESCENS || || ಲೇಖನ ಇದೆ
|-
| 135 || [[ವಿಷ್ಣುಕಾಂತಿ]] || EVOLULOS ALSINOIDES || || ಲೇಖನ ಇದೆ
|-
| 138 || [[ಬಿದಿರು]] || BAMBUSA BAMBOO || || ಲೇಖನ ಇದೆ
|-
| 139 || [[ದವನ ]]|| ARTEMISIA INDICA || || ಲೇಖನ ಇಲ್ಲ
|-
| 140 || [[ನೀಲಿನಿ]] || INDIGOFERA TINCTORIA(FABACEAE) || || ಲೇಖನ ಇಲ್ಲ
|-
| 141 ||[[ಹುಣಸೆ]](ಚಿಂಚ) || TAMRINDUS INDICA || || ಲೇಖನ ಇದೆ
|-
| 142 || [[ಕೇತಕಿ]] || PONDANUS TECTORIUS || || ಲೇಖನ ಇದೆ
|-
| 143 || ತಾಲ || BORASSUS FLABELLIFERA || || ಲೇಖನ ಇಲ್ಲ
|-
| 144 || [[ಲವಂಗ]] || CARYOPHYLLATA SYZYGIUM || || ಲೇಖನ ಇದೆ
|-
| 145 || [[ಕಲ್ಲುಬಾಳೆ]] || MUSA SUOERDA MUCACEAE || ROCK BANANA || ಲೇಖನ ಇದೆ
|-
| 146 || ವಾಯುವಿಡಂನ || EMBLIA ROBASTA MIRSINACEAE || || ಲೇಖನ ಇಲ್ಲ
|-
| 147 || ಕಾಡುಅಶೋಕ || HMBOLATIABRUNONIS || || ಲೇಖನ ಇಲ್ಲ
|-
| 148 || ಮೇಣಸುದಾಸವಾಳ || MALVISCUS ROTUNDIFOLIA MALVACEAE || || ಲೇಖನ ಇಲ್ಲ
|}
== ಫೋಟೋಗಳು==
== ಉಲ್ಲೇಖ ==
<References />
[[ವರ್ಗ:ಆಳ್ವಾಸ್ ಶೋಭವನ]]
d6gi5rzldo43bmhxspttf3nj822m7gi
1108921
1108914
2022-07-25T09:23:55Z
Indudhar Haleangadi
47960
/* ಸಸ್ಯಗಳ ಪಟ್ಟಿ */
wikitext
text/x-wiki
ಈ ವಿಕಿಪೀಡಿಯ ಪುಟವು ಮೂಡುಬಿದಿರೆ ಸಮೀಪದ ಮಿಜಾರುನಲ್ಲಿರುವ ಆಳ್ವಾಸ್ ಶೋಭವನದಲ್ಲಿರುವ ಔಷಧೀಯ ಸಸ್ಯಗಳ ಕ್ಯೂಆರ್ ಕೋಡ್ ಯೋಜನೆ ಬಗ್ಗೆ ಇದೆ.
== ಆಳ್ವಾಸ್ ಶೋಭವನ ==
ಮೂಡುಬಿದಿರೆ ಸಮೀಪದ ಮಿಜಾರುನಲ್ಲಿ ಆಳ್ವಾಸ್ ಆನಂದಮಯ ಆರೋಗ್ಯಧಾಮವಿದೆ.<ref>http://www.alvasanandamaya.com/</ref> ಈ ಆರೋಗ್ಯಧಾಮಕ್ಕೆ ಸೇರಿದಂತೆ ಶೋಭವನವಿದೆ. ಇದರಲ್ಲಿ ಹಲವು ಔಷಧೀಯ ಸಸ್ಯಗಳು ಮತ್ತು ಮರಗಳಿವೆ. ಆಯುರ್ವೇದ ಕಲಿಯುವವರಿಗೆ, ಸಸ್ಯವಿಜ್ಞಾನ ಕಲಿಯುವವರಿಗೆ, ಸಸ್ಯವಿಜ್ಞಾನಿಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ಈ ವಿಷಯದಲ್ಲಿ ಆಸಕ್ತಿಯಿರುವ ಎಲ್ಲರಿಗೂ ಈ ಶೋಭವನ ಉಪಯುಕ್ತ.
== ಕ್ಯೂಆರ್ ಕೋಡ್ ಯೋಜನೆ ==
ಕನ್ನಡ ವಿಕಿಪೀಡಿಯದಲ್ಲಿ ಔಷಧೀಯ ಸಸ್ಯಗಳು ಎಂಬ ವರ್ಗದಲ್ಲಿ ಹಲವು ಔಷಧೀಯ ಸಸ್ಯಗಳ ಬಗೆಗೆ ಲೇಖನವಿದೆ. ಶೋಭವನದಲ್ಲಿರುವ ಎಲ್ಲ ಸಸ್ಯಗಳ ಬಗೆಗೆ ಲೇಖನಗಳಿಲ್ಲ. ಈ ಯೋಜನೆಯಲ್ಲಿ ಆಳ್ವಾಸ್ ಶೋಭವನದಲ್ಲಿರುವ ಸಸ್ಯಗಳ ಬಗ್ಗೆ ಕನ್ನಡ ವಿಕಿಪೀಡಿಯದಲ್ಲಿ ಲೇಖನಗಳನ್ನು ಸೇರಿಸುವುದು ಹಾಗೂ ಈಗಾಗಲೇ ಇರುವ ಲೇಖನಗಳನ್ನು ಉತ್ತಮಪಡಿಸುವುದು ಮತ್ತು ಎಲ್ಲ ಸಸ್ಯಗಳಿಗೆ ಕನ್ನಡ ವಿಕಿಪೀಡಿಯದಲ್ಲಿರುವ ಲೇಖನಗಳ [[ಕ್ಯುಆರ್ ಕೋಡ್]] ಅಳವಡಿಸಲಾಗುವುದು.
=== ಫೋಟೋನಡಿಗೆ ===
ಆಳ್ವಾಸ್ ಶೋಭವನದಲ್ಲಿರುವ ಎಲ್ಲ ಸಸ್ಯಗಳ ಹಾಗೂ ಮರಗಳ ಫೋಟೋಗಳನ್ನು ತೆಗೆದು [https://commons.wikimedia.org ವಿಕಿಮೀಡಿಯ ಕಾಮನ್ಸ್ಗೆ] ಸೇರಿಸಲಾಗುವುದು.
ದಿನಾಂಕ: ಜನವರಿ ೨೭, ೨೦೧೮ <br>
ಸ್ಥಳ: ಆಳ್ವಾಸ್ ಶೋಭವನ
ಸಮಯ: <br>
* ಫೋಟೋನಡಿಗೆ - ಬೆಳಿಗ್ಗೆ ೧೦:೦೦ ರಿಂದ ಮಧ್ಯಾಹ್ನ ೧:೦೦
* ವಿಕಿಮೀಡಿಯ ಕಾನ್ಸ್ಗೆ ಫೋಟೋಗಳನ್ನು ಸೇರಿಸುವುದು - ಅಪರಾಹ್ನ ೨:೦೦ ರಿಂದ ಸಾಯಂಕಾಲ ೪:೩೦
=== ಸಂಪಾದನೋತ್ಸವ ===
ದಿನಾಂಕ: ಜನವರಿ ೨೮, ೨೦೧೮ <br>
ಸ್ಥಳ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು, ಮಿಜಾರು <br>
ಸಮಯ: ಬೆಳಿಗ್ಗೆ ೧೦:೦೦ ರಿಂದ ಸಾಯಂಕಾಲ ೪:೩೦
ಈ ಸಂಪಾದನೋತ್ಸವದಲ್ಲಿ ಆಳ್ವಾಸ್ ಶೋಭವನದಲ್ಲಿರುವ ಸಸ್ಯಗಳ ಬಗ್ಗೆ ಕನ್ನಡ ವಿಕಿಪೀಡಿಯದಲ್ಲಿ ಲೇಖನಗಳನ್ನು ಸೇರಿಸುವುದು ಹಾಗೂ ಈಗಾಗಲೇ ಇರುವ ಲೇಖನಗಳನ್ನು ಉತ್ತಮಪಡಿಸುವುದು ಮತ್ತು ಎಲ್ಲ ಸಸ್ಯಗಳಿಗೆ ಕನ್ನಡ ವಿಕಿಪೀಡಿಯದಲ್ಲಿರುವ ಲೇಖನಗಳ [[w:QR code|ಕ್ಯೂಆರ್ ಕೋಡ್]] ಅಳವಡಿಸಲಾಗುವುದು.
== ಸಂಪನ್ಮೂಲ ವ್ಯಕ್ತಿಗಳು ==
#[[User:Pavanaja|ಪವನಜ]], ಬೆಂಗಳೂರು
#[[User:Dhanalakshmi .K. T|ಧನಲಕ್ಷ್ಮಿ]], ಬೆಂಗಳೂರು
== ಭಾಗವಹಿಸಿದವರು ==
# [[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೮:೪೭, ೨೭ ಜನವರಿ ೨೦೧೮ (UTC)
# [[ಸದಸ್ಯ:Durga bhat bollurodi|Durga bhat bollurodi]] ([[ಸದಸ್ಯರ ಚರ್ಚೆಪುಟ:Durga bhat bollurodi|ಚರ್ಚೆ]]) ೦೮:೫೧, ೨೭ ಜನವರಿ ೨೦೧೮ (UTC)
#[[ಸದಸ್ಯ:Pranavs17|Pranavs17]] ([[ಸದಸ್ಯರ ಚರ್ಚೆಪುಟ:Pranavs17|ಚರ್ಚೆ]]) ೦೭:೫೩, ೩೦ ಸೆಪ್ಟೆಂಬರ್ ೨೦೧೮ (UTC)
# [[ಸದಸ್ಯ:Veekshi Shetty|Veekshi Shetty]] ([[ಸದಸ್ಯರ ಚರ್ಚೆಪುಟ:Veekshi Shetty|ಚರ್ಚೆ]]) ೦೮:೫೨, ೨೭ ಜನವರಿ ೨೦೧೮ (UTC)
# [[ಸದಸ್ಯ:Merlin Lidwin Lobo|Merlin Lidwin Lobo]] ([[ಸದಸ್ಯರ ಚರ್ಚೆಪುಟ:Merlin Lidwin Lobo|ಚರ್ಚೆ]]) ೦೯:೧೩, ೨೭ ಜನವರಿ ೨೦೧೮ (UTC)
# [[ಸದಸ್ಯ:Shruthi H|Shruthi H]] ([[ಸದಸ್ಯರ ಚರ್ಚೆಪುಟ:Shruthi H|ಚರ್ಚೆ]]) ೦೯:೨೧, ೨೭ ಜನವರಿ ೨೦೧೮ (UTC)
# [[ಸದಸ್ಯ:Anusha. N|Anusha. N]] ([[ಸದಸ್ಯರ ಚರ್ಚೆಪುಟ:Anusha. N|ಚರ್ಚೆ]]) ೦೯:೨೯, ೨೭ ಜನವರಿ ೨೦೧೮ (UTC)
# [[ಸದಸ್ಯ:Sowmya H Sam|Sowmya H Sam]] ([[ಸದಸ್ಯರ ಚರ್ಚೆಪುಟ:Sowmya H Sam|ಚರ್ಚೆ]]) ೦೯:೩೦, ೨೭ ಜನವರಿ ೨೦೧೮ (UTC)
# [[ಸದಸ್ಯ:Akshay A J|Akshay A J]] ([[ಸದಸ್ಯರ ಚರ್ಚೆಪುಟ:Akshay A J|ಚರ್ಚೆ]]) ೦೯:೩೧, ೨೭ ಜನವರಿ ೨೦೧೮ (UTC)
# [[ಸದಸ್ಯ:Dhanalakshmi .K. T|Dhanalakshmi .K. T]] ([[ಸದಸ್ಯರ ಚರ್ಚೆಪುಟ:Dhanalakshmi .K. T|ಚರ್ಚೆ]]) ೧೦:೦೦, ೨೭ ಜನವರಿ ೨೦೧೮ (UTC)
# [[ಸದಸ್ಯ:Shri Raksha|Shri Raksha]] ([[ಸದಸ್ಯರ ಚರ್ಚೆಪುಟ:Shri Raksha|ಚರ್ಚೆ]]) ೧೦:೦೧, ೨೭ ಜನವರಿ ೨೦೧೮ (UTC)
# [[ಸದಸ್ಯ:Shreeja Shetty|Shreeja Shetty]] ([[ಸದಸ್ಯರ ಚರ್ಚೆಪುಟ:Shreeja Shetty|ಚರ್ಚೆ]]) ೧೦:೦೨, ೨೭ ಜನವರಿ ೨೦೧೮ (UTC)
# [[ಸದಸ್ಯ:Rahul B N|Rahul B N]] ([[ಸದಸ್ಯರ ಚರ್ಚೆಪುಟ:Rahul B N|ಚರ್ಚೆ]]) ೧೦:೦೨, ೨೭ ಜನವರಿ ೨೦೧೮ (UTC)
# [[ಸದಸ್ಯ:ANAND HULUGAPPA|ANAND HULUGAPPA]] ([[ಸದಸ್ಯರ ಚರ್ಚೆಪುಟ:ANAND HULUGAPPA|ಚರ್ಚೆ]]) ೧೦:೦೪, ೨೭ ಜನವರಿ ೨೦೧೮ (UTC)
# [[ಸದಸ್ಯ:Darshan darshu|Darshan darshu]] ([[ಸದಸ್ಯರ ಚರ್ಚೆಪುಟ:Darshan darshu|ಚರ್ಚೆ]]) ೧೦:೦೭, ೨೭ ಜನವರಿ ೨೦೧೮ (UTC)
# [[ಸದಸ್ಯ:JOSHUA JOHN MATAPATHI|JOSHUA JOHN MATAPATHI]] ([[ಸದಸ್ಯರ ಚರ್ಚೆಪುಟ:JOSHUA JOHN MATAPATHI|ಚರ್ಚೆ]]) ೧೦:೧೧, ೨೭ ಜನವರಿ ೨೦೧೮ (UTC)
# [[ಸದಸ್ಯ:Yajas|Yajas]] ([[ಸದಸ್ಯರ ಚರ್ಚೆಪುಟ:Yajas|ಚರ್ಚೆ]]) ೧೦:೧೩, ೨೭ ಜನವರಿ ೨೦೧೮ (UTC)
# [[ಸದಸ್ಯ:Manju.hugar|Manju.hugar]] ([[ಸದಸ್ಯರ ಚರ್ಚೆಪುಟ:Manju.hugar|ಚರ್ಚೆ]]) ೧೦:೨೮, ೨೭ ಜನವರಿ ೨೦೧೮ (UTC)
# [[ಸದಸ್ಯ:Niveditha Bhagyanathan|Niveditha Bhagyanathan]] ([[ಸದಸ್ಯರ ಚರ್ಚೆಪುಟ:Niveditha Bhagyanathan|ಚರ್ಚೆ]]) ೧೦:೩೨, ೨೭ ಜನವರಿ ೨೦೧೮ (UTC)
# [[ಸದಸ್ಯ:Shubhashri.R.gaonkar|Shubhashri.R.gaonkar]] ([[ಸದಸ್ಯರ ಚರ್ಚೆಪುಟ:Shubhashri.R.gaonkar|ಚರ್ಚೆ]]) ೧೦:೩೨, ೨೭ ಜನವರಿ ೨೦೧೮ (UTC)
# [[ಸದಸ್ಯ:Eshtarth Gowda|Eshtarth Gowda]] ([[ಸದಸ್ಯರ ಚರ್ಚೆಪುಟ:Eshtarth Gowda|ಚರ್ಚೆ]]) ೧೦:೩೩, ೨೭ ಜನವರಿ ೨೦೧೮ (UTC)
# [[ಸದಸ್ಯ:Shilpa D Sataraddi|Shilpa D Sataraddi]] ([[ಸದಸ್ಯರ ಚರ್ಚೆಪುಟ:Shilpa D Sataraddi|ಚರ್ಚೆ]]) ೧೦:೩೪, ೨೭ ಜನವರಿ ೨೦೧೮ (UTC)
# [[ಸದಸ್ಯ:Ashoka KG|Ashoka KG]] ([[ಸದಸ್ಯರ ಚರ್ಚೆಪುಟ:Ashoka KG|ಚರ್ಚೆ]]) ೧೦:೩೫, ೨೭ ಜನವರಿ ೨೦೧೮ (UTC)
# [[ಸದಸ್ಯ:Pranam Kulal|Pranam Kulal]] ([[ಸದಸ್ಯರ ಚರ್ಚೆಪುಟ:Pranam Kulal|ಚರ್ಚೆ]]) ೧೦:೩೮, ೨೭ ಜನವರಿ ೨೦೧೮ (UTC)
# [[ಸದಸ್ಯ:Ramyalathish|Ramyalathish]] ([[ಸದಸ್ಯರ ಚರ್ಚೆಪುಟ:Ramyalathish|ಚರ್ಚೆ]]) ೧೦:೪೦, ೨೭ ಜನವರಿ ೨೦೧೮ (UTC)
# [[ಸದಸ್ಯ:Bhavana Jain|Bhavana Jain]] ([[ಸದಸ್ಯರ ಚರ್ಚೆಪುಟ:Bhavana Jain|ಚರ್ಚೆ]]) ೧೦:೪೪, ೨೭ ಜನವರಿ ೨೦೧೮ (UTC)
# [[ಸದಸ್ಯ:Madhupriya Poojari|Madhupriya Poojari]] ([[ಸದಸ್ಯರ ಚರ್ಚೆಪುಟ:Madhupriya Poojari|ಚರ್ಚೆ]]) ೧೦:೪೫, ೨೭ ಜನವರಿ ೨೦೧೮ (UTC)
# [[ಸದಸ್ಯ:Dhakshini R|Dhakshini R]] ([[ಸದಸ್ಯರ ಚರ್ಚೆಪುಟ:Dhakshini R|ಚರ್ಚೆ]]) ೧೦:೪೫, ೨೭ ಜನವರಿ ೨೦೧೮ (UTC)
# [[ಸದಸ್ಯ:Athulya Ajith|Athulya Ajith]] ([[ಸದಸ್ಯರ ಚರ್ಚೆಪುಟ:Athulya Ajith|ಚರ್ಚೆ]]) ೧೦:೪೭, ೨೭ ಜನವರಿ ೨೦೧೮ (UTC)
# [[ಸದಸ್ಯ:ANUSHA NAYAK|ANUSHA NAYAK]] ([[ಸದಸ್ಯರ ಚರ್ಚೆಪುಟ:ANUSHA NAYAK|ಚರ್ಚೆ]]) ೦೫:೦೯, ೨೮ ಜನವರಿ ೨೦೧೮ (UTC)
==ಶುಭಕೋರುವವರು==
#--[[ಸದಸ್ಯ:Lokesha kunchadka|Lokesha kunchadka]] ([[ಸದಸ್ಯರ ಚರ್ಚೆಪುಟ:Lokesha kunchadka|ಚರ್ಚೆ]]) ೧೮:೦೭, ೨೫ ಜನವರಿ ೨೦೧೮ (UTC)
#--[[ಸದಸ್ಯ:Indudhar Haleangadi|Indudhar Haleangadi]] ([[ಸದಸ್ಯರ ಚರ್ಚೆಪುಟ:Indudhar Haleangadi|ಚರ್ಚೆ]]) ೦೫:೩೩, ೬ ಜುಲೈ ೨೦೨೨ (UTC)
== ಸಸ್ಯಗಳ ಪಟ್ಟಿ ==
{| class="wikitable"
! ಸಂಖ್ಯೆ !! ಸಸ್ಯದ ಹೆಸರು !! ವೈಜ್ಞಾನಿಕ ಹೆಸರು !! ಇಂಗ್ಲಿಷ್ ಹೆಸರು !! ಗುಣಮಟ್ಟ
|-
| 1 || [[ರಕ್ತಚಂದನ]] || [[w:Pterocarpus santalinus|PTEROCARPUS SANTALINUS]] || RED SANDALWOOD || ಲೇಖನ ಇದೆ
|-
| 2 || [[ಬಿಲ್ವಪತ್ರೆ ಮರ]] || [[w:Aegle marmelos|AEGLE MARMELOS]] || RUTACEAE || ಲೇಖನ ಇದೆ
|-
| 3 || [[ಹೊನ್ನೆ]](ಪುನ್ನಾಗ) || (CALOPYLLUM INOPHYLLUM L.). || HONNE || ಲೇಖನ ಇದೆ
|-
| 4 || [[ಅಗ್ನಿಮಂಥ]] || [[w:Premna serratifolia|PREMNA SERATIFOLIA]] || || ಲೇಖನ ಇದೆ
|-
| 5 || [[ಬಾದಾಮಿ (ಪದಾರ್ಥ)]] || [[w:Terminalia catappa|TERMINALIC CATAPPA]] || ALMAND || ಲೇಖನ ಇದೆ
|-
| 6 || [[ಬೀಟೆ]] || [[w:Dalbergia latifolia|DALBERGIA latifolia]] || SHIMSHAPA/ Black ROSEWOOD || ಲೇಖನ ಇದೆ
|-
| 7 || [[ಭದ್ರಾಕ್ಷಿ]] || GUAZUMA TOMENTOSA || BADRAKSHI || ಲೇಖನ ಇದೆ
|-
| 8 || [[ನಾಗದಂತಿ]] || [[w:Baliospermum montanum|BALIOSPERMUM MONTANA]] || DANTI || ಲೇಖನ ಇದೆ
|-
| 9 || [[ಕ್ಷುದ್ರ ಅಗ್ನಿಮಂಥ]] || [[w:Clerodendrum phlomidis|PREMNA CORYMBOSA]] || AGNIMANTHA || ಲೇಖನ ಇದೆ
|-
| 10 || [[ಬೆಣ್ಣೆಹಣ್ಣು]] || [[w:Avocado|PERSEA AMERICANA]] || BUTTERFRUIT || ಲೇಖನ ಇದೆ
|-
| 11 || [[ಚಳ್ಳೆ ಹಣ್ಣು]] || [[w:Cordia dichotoma|CORDIA DICHOTOMA]] || SHLESHMANTHAKA || ಲೇಖನ ಇದೆ
|-
| 12 || [[ರಾಮಪತ್ರೆ]] ||[[w:Myristica malabarica|MYRISTICA MALABERICA]] || RAMPATRE || ಲೇಖನ ಇದೆ
|-
| 13 || [[ಸೋಮವಾರದ ಮರ]] || CROTON OBLONGIFOLIUS || BRONCHISTIS ASTHAMA || ಲೇಖನ ಇದೆ
|-
| 14 || [[ಸಕ್ಕರೆ ಗಿಡ]] || [[w:Stevia rebaudiana|STEVIA REBAUPIANA]] || STIVIA || ಲೇಖನ ಇದೆ
|-
| 15 || [[ಪುತ್ರಂಜೀವಿ]] || [[w:Putranjiva Roxburghii|PUTRANJIVA ROXBURGHII]] || PUTRANJIVA || ಲೇಖನ ಇದೆ
|-
| 16 || [[ಆನೆಮುಂಗು]] || [[w:Oroxylum Indicum|OROXYLUM INDICUM]] || || ಲೇಖನ ಇದೆ
|-
| 17 || [[ಅಳಲೆ ಕಾಯಿ]] || [[w:Terminalia Chebula|TERMINALIA CHEBULA]] || HARITHAKI || ಲೇಖನ ಇದೆ
|-
| 18 || [[ಬೆಟ್ಟದ ನಲ್ಲಿಕಾಯಿ|ಬೆಟ್ಟ ನೆಲ್ಲಿ]] || [[w:Phyllanthus Emblica|PHYLLANTHUS EMBLICA]] || AMALAKI || ಲೇಖನ ಇದೆ
|-
| 19 || [[ಅಶೋಕ ವೃಕ್ಷ]] || [[w:Saraca Indica|SARACA INDICA]] || ASHOKA || ಲೇಖನ ಇದೆ
|-
| 20 || [[ಪನ್ನೇರಳೆ]] || [[w:Syzygium Jambolana|SYZYGIUM JAMBOLANA]] || JAMBOO || ಲೇಖನ ಇದೆ
|-
| 21 || [[ಹೊನ್ನೆ]](ಬೇಂಗ) || [[w:Pterocarpus marsupium|PTEROCARPUS MARSUPIUM]] || ASANA || ಲೇಖನ ಇದೆ
|-
| 22 || [[ಕವಟೆಕಾಯ್ಮರ]] || [[w:Zanthoxylum rhetsa|ZANTHOXYLUM RHETSA]] || TEJOVATI || ಲೇಖನ ಇದೆ
|-
| 23 || [[ಮರದರಶಿನ]] || [[w:Coscinium fenestratum|COSCINIUM FENESTRATUM]] || DARUHARIDRA || ಲೇಖನ ಇದೆ
|-
| 24 || [[ಅತ್ತಿಮರ]] || [[w:Ficus racemosa|FICUS RECEMOSA]] || UDAMBARA || ಲೇಖನ ಇದೆ
|-
| 25 || [[ಕರ್ಪುರಲಕ್ಕಿ]] || [[w:Vitex trifolia|VITEX TRIFOLIA]] || NIRGUNDI || ಲೇಖನ ಇದೆ
|-
| 26 || [[ಬಲಮುರಿ ಸಸ್ಯ|ಬಲಮುರಿ]] || [[w:Helicteres isora|HELICTERES ISORA]] || AVARTANI || ಲೇಖನ ಇದೆ
|-
| 27 || [[ರೊಹಿತುಕ]] || [[w:Amoora rohituka|AMOORA ROHITUKA]] || ROHITHAKA || ಲೇಖನ ಇದೆ
|-
| 28 || [[ದುರ್ವಾಸನೆ ಮರ]] || [[w:Mappia foetida|MAPPIA FOETIDA]] || CANCER PLANT || ಲೇಖನ ಇದೆ
|-
| 29 || [[ಹಳದಿ ಕಣಗಿಲು]] || || PEETHA KARAVEERA || ಲೇಖನ ಇದೆ
|-
| 30 || [[ಸಹಚರ ಮರ]] || [[w:Strobilanthes ciliatus|STROBILANTHES CILIATUS]] || - || ಲೇಖನ ಇದೆ
|-
| 31 || [[ಮತ್ತಿ]](ಅರ್ಜುನ) || [[w:Terminalia arjuna|TERMINALIA ARJUNA]] || ARJUNA || ಲೇಖನ ಇದೆ
|-
| 32 || [[ಅರ್ಕ]] || [[w:Calotropis procera|CALOTROPIS PROCERA]] || ARKA || ಲೇಖನ ಇದೆ
|-
| 33 ||[[ಗರಿಕೆಹುಲ್ಲು]](ದೂರ್ವ) || [[w:Cynodon dactylon|CYNODON DACTYLON]] || DOORVA || ಲೇಖನ ಇದೆ
|-
| 34 || [[ಜಾಜಿ]] (ಮಲ್ಲಿಗ) || [[w:Jasminum officinale|JASMINUM OFFICINALE]] || JATEE || ಲೇಖನ ಇದೆ
|-
| 35 || [[ಮಾಚಿಪತ್ರೆ]] || [[w:Artemisia vulgaris|ARTEMISIA VULGARIS]] || MACHPATHRE || ಲೇಖನ ಇದೆ
|-
| 36 || [[ಪಾರಿಜಾತ]] || NYCTANTHES GRANATUM || PARIJATHA || ಲೇಖನ ಇದೆ
|-
| 37 || [[ದಾಳಿಂಬೆ]] || [[w:Pomegranate|PUNICA GRANATUM]] || DADIMA || ಲೇಖನ ಇದೆ
|-
| 38 ||[[ಬದನೆ]](ಗೋಮುಖಬದನೆ)|| [[w:Solanum melongena|SOLANUM MELONGENA]] || GOMUKHA BADANE || ಲೇಖನ ಇದೆ
|-
| 39 || [[ಕಾಮಕಸ್ತೂರಿ]] || [[w:Ocimum basilicum|OCIMUM BASILICUM]] || KAMAKASTHURI || ಲೇಖನ ಇದೆ
|-
| 40 || [[ಲಕ್ಕಿ ಗಿಡ]](ನಿರ್ಗುಂಡಿ) || [[w:Vitex negundo|VITEX NEGUNDO]] || NIRGUNDI || ಲೇಖನ ಇದೆ
|-
| 41 || [[ತುಳಸಿ]] || [[w:Ocimum tenuiflorum|OCIMUM TENUIFLORUM]] || TULASI || ಲೇಖನ ಇದೆ
|-
| 42 || ಬದರ || [[w:Ziziphus jujuba|ZIZIPHUS JUJUBA]] || BADARA || ಲೇಖನ ಇಲ್ಲ
|-
| 43 || [[ಅಶ್ವತ್ಥಮರ]] || [[w:Ficus religiosa|FICUS RELEGIOSA]] || ASHWATHA || ಲೇಖನ ಇದೆ
|-
| 44 || [[ನೇರಳೆ]] || [[w:Syzygium cumini|SYZYGIUM CUMINI]] || JAMBOO || ಲೇಖನ ಇದೆ
|-
| 45 || [[ಕೋಡಸಿಗ]] || HOLARRHENA ANTIDYSENTERICA || - || ಲೇಖನ ಇದೆ
|-
| 46 || [[ಹೊಂಗೆ ಮರ]] || [[w:Millettia Pinnata| MILLETIA PINNATA]] || KARANJA || ಲೇಖನ ಇದೆ
|-
| 47 || [[ಪುನರ್ಪುಳಿ]] || [[w:Garcinia indica| GARCINIA INDICA]] || AMLAVETASA || ಲೇಖನ ಇದೆ
|-
| 48 || [[ಶಿವನೆ]] || GMELINA ARBOREA || GAMBHARI || ಲೇಖನ ಇದೆ
|-
| 49 || [[ನಾಗಸಂಪಿಗೆ]](ನಾಗಕೇಸರ) || MESUA FERREA || - || ಲೇಖನ ಇದೆ
|-
| 50 || ಎಣ್ಣೆಹೊನ್ನೆ || CALOPHYLLUM INOPHYLLUM || PUNNAGA || ಲೇಖನ ಇಲ್ಲ
|-
| 51 || ಗೋರಟೆ || BARLARIA DRIONINIS || SAHACHARA || ಲೇಖನ ಇಲ್ಲ
|-
| 52 || [[ರಾನ್ನ]] || ALPINIA GALANHA || RASNA || ಲೇಖನ ಇದೆ
|-
| 53 || [[ಲಾವಂಚ]] || VETTIVERIA ZIZANOIDES || USHEERA || ಲೇಖನ ಇದೆ
|-
| 54 || [[ತೆಂಗಿನಮರ]] || COCOSMUSIFERA || NARIKELA || ಲೇಖನ ಇದೆ
|-
| 55 || [[ಸಂಪಿಗೆ]] || MICHLIA CHAMPAKA || SAMPIGE || ಲೇಖನ ಇದೆ
|-
| 56 || [[ಅಂಕೋಲೆ]] || ALANGIUM SALVIFOLIUM || ANGOLE || ಲೇಖನ ಇದೆ
|-
| 57 || [[ರಂಜ]] || MIMISOPSELENGII || REMJE || ಲೇಖನ ಇದೆ
|-
| 58 || ಕದಂಬ || ANTHECEPHALUS CADAMBA || KADAMBA || ಲೇಖನ ಇದೆ
|-
| 59 || [[ಮುತ್ತುಗ ಎಣ್ಣೆ]]|| BUTEA MONOSPERMA || MUTHUGA || ಲೇಖನ ಇದೆ
|-
| 60 || [[ಮ್ಯಾರಿಗೋಸ್ಟಿನ್]] || GARCINIA MANGOSTANA || MARIGUSTANA || ಲೇಖನ ಇದೆ
|-
| 61 || [[ಸಲೇಶಿಯಾ|ಏಕನಾಯ್ಕ]] || SALACIA CHINENSIS || - || ಲೇಖನ ಇದೆ
|-
| 62 || [[ತೇಗ]] || TECTONIA GRANDIS || TEGA || ಲೇಖನ ಇದೆ
|-
| 63 || [[ಜ್ಯೋತಿಷ್ಮತಿ]] || CELASTRUS PANICULATUS || - || ಲೇಖನ ಇದೆ
|-
| 64 || ಕುಂಕುಮ || BIXA ORELLENA || SINDOORA || ಲೇಖನ ಇದೆ
|-
| 65 || [[ನಾಗಲಿಂಗ ಪುಷ್ಪ ಮರ]] || COUROPETA GAUIANESIS || - || ಲೇಖನ ಇದೆ
|-
| 66 || [[ಗುಲಗಂಜಿ]](ಗುಳೆಗುಂಜ)|| ABRUS PRECATORIUS || || ಲೇಖನ ಇದೆ
|-
| 67 || [[ವೀಳ್ಯದೆಲೆ]] || PIPER BEETLE || THAMBOOLA || ಲೇಖನ ಇದೆ
|-
| 68 || [[ವಿಪ್ಪಲಿ]] || PIPER LONGUIN || || ಲೇಖನ ಇದೆ
|-
| 69 || [[ಅಮಟೆ|ಆಮ್ರಾತಕ]] || SPONDIUS || || ಲೇಖನ ಇದೆ
|-
| 70 || [[ಬನ್ನಿ]](ಶಮಿ) || ACACIA FERRUGENIA || || ಲೇಖನ ಇದೆ
|-
| 71 || [[ಬೇವು]] || AZADIRACHTHA || || ಲೇಖನ ಇದೆ
|-
| 72 ||[[ಮಾವು|ಉತ್ತರ ಆಮ್ರಾ]] || MANGIFERA || || ಲೇಖನ ಇದೆ
|-
| 73 || [[ನೀಲಗಿರಿ]] || EUCALYTUS CITRIOPRA || TAILAPARNT || ಲೇಖನ ಇದೆ
|-
| 74 || [[ಕಪಿಥಾ|ಕಪಿತ]] || FERONA ELEPHANTOM || KAPPITITA || ಲೇಖನ ಇದೆ
|-
| 75 ||[[ತಪಸಿ]] || HOLOPTELIAINTE GRIFOLIA || CHIRA BILWA || ಲೇಖನ ಇದೆ
|-
| 76 || ಕಿರುಕೊಡಸಿಗ || WRIGHILATINCTONA || SWETHA KUTAJA || ಲೇಖನ ಇಲ್ಲ
|-
| 77 ||[[ಎಲಚಿ]](ಬೋರೆ)|| ZIZIPHUS JUJUBA || BADARA || ಲೇಖನ ಇದೆ
|-
| 78 || [[ಕೊಂದೆ]](ಅರಗ್ವೇದ) || CASSIA FISTULA || ARAGUEDA || ಲೇಖನ ಇದೆ
|-
| 79 || [[ಮೇಧಾಸಕ]] || LITSEA CHINENSIS || MEDHASAKA || ಲೇಖನ ಇದೆ
|-
| 80 || [[ಶ್ರೀಗಂಧ]] || SANTALUM ALBUM || CHANDANA || ಲೇಖನ ಇದೆ
|-
| 81 || [[ಮೇ ಫ್ಲವರ್]] || DELONIX REGIA || MAYFLOWER || ಲೇಖನ ಇದೆ
|-
| 82 || [[ಪ್ರಯಾಂಗು]] || CALLICARPA TOMENTOSA || PRAYANGU || ಲೇಖನ ಇದೆ
|-
| 83 || [[ಪುನರ್ವಸು]] || BAMBUSA BAMBOO || || ಲೇಖನ ಇದೆ
|-
| 84 || [[ಬಸರಿ]] || FICUS INFECTORIA || || ಲೇಖನ ಇದೆ
|-
| 85 || [[ಅಗಸೆ]] || SESBANIA GRANDIRLUE || AGASE || ಲೇಖನ ಇದೆ
|-
| 86 || [[ಸೀಮೆ ಹುಣಸೆ]] (ಚಕ್ಕುಲಿಮರ)|| PITECELLOBIUM DULCE || || ಲೇಖನ ಇದೆ
|-
| 87 ||[[ಶಾಂತಿಮರ]](ತಾರೆ) || TERMINALIA BELLERICA || BIBITHAKI || ಲೇಖನ ಇದೆ
|-
| 88 || [[ಕಾಡುಗೇರು]] || SEMICARPUS ANACARDIUM || BALLATHAKA || ಲೇಖನ ಇದೆ
|-
| 89 || [[ದಾಲ್ಚಿನ್ನಿ]] || CINNAMOMUM MACROCARPUM || TWAK || ಲೇಖನ ಇದೆ
|-
| 90 || [[ಕರವೀರ]] || THEVETIA NERIFOLIA || KARAVEERA || ಲೇಖನ ಇದೆ
|-
| 91 || [[ತುಂಬೆಗಿಡ]](ದ್ರೋಣಪುಷ್ಪ) || LEUCAS INDICA || DRONA PUSHPA || ಲೇಖನ ಇದೆ
|-
| 92 || [[ಹಿಪ್ಪೆ ಎಣ್ಣೆ]](ಮಧುಕ) || MADHUKA LONGIFOLIA || MADHUKA || ಲೇಖನ ಇದೆ
|-
| 93 || [[ಪಲಾಶ]] || SUTEA MONOSPERMA || - || ಲೇಖನ ಇದೆ
|-
| 94 || [[ಉತ್ತರಾಣಿ]](ಅಪಮಾರ್ಗ) || ACHYRANTHUS ASPERA || - || ಲೇಖನ ಇದೆ
|-
| 96 || [[ನಿಂಬೆ ಹುಲ್ಲು]](ಮಜ್ಜಿಗೆಹುಲ್ಲು) || [[w:Cymbopogon citratus|CYMBOPOGON CITRATUS]] || LEMONGRASS || ಲೇಖನ ಇದೆ
|-
| 97 || ಕ್ಯಾಲಿಸ್ಟೆಮೋನ್ || [[w:Melaleuca citrina|COLLIOSTEMON LANCEILARA]] || BOTTLE BRUSH || ಲೇಖನ ಇಲ್ಲ
|-
| 98 || [[ವಿಕಂತಕ]]|| FLOCOURTIA MONFANCE || VIKANKATA || ಲೇಖನ ಇದೆ
|-
| 99 || [[ವೇತಶಾಲ್ಮಲಿ]] || COCHLOSPERMUM RELIGIOSUM || PEETHA SHALMALI || ಲೇಖನ ಇದೆ
|-
| 100 || [[ಬಜೆ]] || ACORUS CALAMUS || VACHA || ಲೇಖನ ಇದೆ
|-
| 101 || [[ಕಗ್ಗಲಿ]](ಖದಿರ)|| ACACIA CATECHU || KHADIRA || ಲೇಖನ ಇದೆ
|-
| 102 ||[[ಬೀಟೆ]](ಸಪ್ತಪರ್ಣ) || DALBERGIA SISSOO || SHIMSHAPHA || ಲೇಖನ ಇದೆ
|-
| 103 || [[ಶಿಂಶಫ]] || ACACIA FERRUGINEA || SHAMI || ಲೇಖನ ಇದೆ
|-
| 104 ||[[ಆಲ]](ವಟಮರ)|| FICUS BENGHALENSIS || VATA || ಲೇಖನ ಇದೆ
|-
| 105 || [[ಪಾದರಿ]](ಪಾಟಲ) || PTEROSPERMUM SUVOVEOLENS || PATALA || ಲೇಖನ ಇದೆ
|-
| 108 || [[ಹಲಸಿನ ಹಣ್ಣು]](ಪನಸ) || ARTOCARPUS HETEROPHYLLUS || PANASA || ಲೇಖನ ಇದೆ
|-
| 109 || [[ಶಂಖಪುಷ್ಪ]] (ಅಪರಾಜಿತ) || CLITARIA TERNETIA || APRAJITHA || ಲೇಖನ ಇದೆ
|-
| 110 || [[ಮಾಂಸರೋಹಿಣಿ]] || SOYMIDU FABRIFUGA || - || ಲೇಖನ ಇದೆ
|-
| 112 || [[ಸರ್ಜು]] || UETERIA INDICA || || ಲೇಖನ ಇದೆ
|-
| 113 || [[ತೊರೆ ಮತ್ತಿ]](ಹೊಳೆಮತ್ತಿ) || TERMRNALIA ARJUNA || ARJUNA || ಲೇಖನ ಇದೆ
|-
| 114 ||[[ ಸಮುದ್ರ ಫಲ]] || BARRINGTONIA ACUTANGULA || HIJJALA || ಲೇಖನ ಇದೆ
|-
| 115 || ಕಾಂಚನಾರ || BAULINIA VERIGATA || KANCHNARA || ಲೇಖನ ಇಲ್ಲ
|-
| 116 || [[ಬೂರಗದ ಮರ]](ಶಾಲ್ಮಲಿ) || || || ಲೇಖನ ಇದೆ
|-
| 117 ||[[ನೆಲ್ಲಿ]] (ಆಮ್ಲಿಕಿ )|| PHYLLANTHUS EMBLICA || || ಲೇಖನ ಇದೆ
|-
| 118 || [[ಗಂಭಾರಿ]] || GMELINA ASIATICA || || ಲೇಖನ ಇದೆ
|-
| 120 || [[ಮಲ್ಲಿಕ]] || JASMINUM ANGUSTIFOLIA || || ಲೇಖನ ಇದೆ
|-
| 121 || [[ಮರುಗ]] || ORIGANUM MAJORANA || || ಲೇಖನ ಇದೆ
|-
| 122 || [[ನಾರಿಕೇಳ]] || COCOS MUSIFERA || || ಲೇಖನ ಇದೆ
|-
| 123 || [[ಸರಳ ]]|| PINUS ROXBURGHIANA || || ಲೇಖನ ಇದೆ
|-
| 124 || [[ಜಪಪುಷ್ಪ]] || HIBISCUS ROSA SIENENSIS || || ಲೇಖನ ಇದೆ
|-
| 125 ||[[ಗಣಗಲೆ ಹೂ]] (ಕಣಗಿಲ) || NERIUMODORUM || || ಲೇಖನ ಇದೆ
|-
| 126 || [[ಸೇವಂತಿಗೆ]] || CRYSANTHEMUM INDICA || || ಲೇಖನ ಇದೆ
|-
| 127 || [[ಇರುವಂತಿಗೆ]] || CAPPARIS DIVARICATA || || ಲೇಖನ ಇದೆ
|-
| 128 || [[ಅಗಸೆನಾರು|ಅತಸೀ]] || LINUM UTISATISAMUM || || ಲೇಖನ ಇದೆ
|-
| 129 || [[ಕೇದಗೆ]](ಕೇತಕಿ) || PANDANUS ODARATISSMUS || || ಲೇಖನ ಇದೆ
|-
| 131 || [[ಸೌಗಂಧಿಕಾ ಪುಷ್ಪ|ಸುಗಂಧಿ]] || POLYANTHES TUBEROSA || || ಲೇಖನ ಇದೆ
|-
| 132 || [[ಕಮಲ]](ತಾವರೆ) || NELUMBIUM SPECIOSA || || ಲೇಖನ ಇದೆ
|-
| 133 || [[ಕೆಂಪುತಾವರೆ]] || NYMPHAEA CHALO || || ಲೇಖನ ಇದೆ
|-
| 134 || [[ಕಾಡುಮಲ್ಲಿಗೆ]] || JASMINUM ARBORESCENS || || ಲೇಖನ ಇದೆ
|-
| 135 || [[ವಿಷ್ಣುಕಾಂತಿ]] || EVOLULOS ALSINOIDES || || ಲೇಖನ ಇದೆ
|-
| 138 || [[ಬಿದಿರು]] || BAMBUSA BAMBOO || || ಲೇಖನ ಇದೆ
|-
| 139 || [[ದವನ ]]|| ARTEMISIA INDICA || || ಲೇಖನ ಇಲ್ಲ
|-
| 140 || [[ನೀಲಿನಿ]] || INDIGOFERA TINCTORIA(FABACEAE) || || ಲೇಖನ ಇಲ್ಲ
|-
| 141 ||[[ಹುಣಸೆ]](ಚಿಂಚ) || TAMRINDUS INDICA || || ಲೇಖನ ಇದೆ
|-
| 142 || [[ಕೇತಕಿ]] || PONDANUS TECTORIUS || || ಲೇಖನ ಇದೆ
|-
| 143 || ತಾಲ || BORASSUS FLABELLIFERA || || ಲೇಖನ ಇಲ್ಲ
|-
| 144 || [[ಲವಂಗ]] || CARYOPHYLLATA SYZYGIUM || || ಲೇಖನ ಇದೆ
|-
| 145 || [[ಕಲ್ಲುಬಾಳೆ]] || MUSA SUOERDA MUCACEAE || ROCK BANANA || ಲೇಖನ ಇದೆ
|-
| 146 || ವಾಯುವಿಡಂನ || EMBLIA ROBASTA MIRSINACEAE || || ಲೇಖನ ಇಲ್ಲ
|-
| 147 || ಕಾಡುಅಶೋಕ || HMBOLATIABRUNONIS || || ಲೇಖನ ಇಲ್ಲ
|-
| 148 || ಮೇಣಸುದಾಸವಾಳ || MALVISCUS ROTUNDIFOLIA MALVACEAE || || ಲೇಖನ ಇಲ್ಲ
|}
== ಫೋಟೋಗಳು==
== ಉಲ್ಲೇಖ ==
<References />
[[ವರ್ಗ:ಆಳ್ವಾಸ್ ಶೋಭವನ]]
imx5cvezfveogjxah5dj3u8m3odf4mk
1108938
1108921
2022-07-25T09:50:49Z
Indudhar Haleangadi
47960
/* ಸಸ್ಯಗಳ ಪಟ್ಟಿ */
wikitext
text/x-wiki
ಈ ವಿಕಿಪೀಡಿಯ ಪುಟವು ಮೂಡುಬಿದಿರೆ ಸಮೀಪದ ಮಿಜಾರುನಲ್ಲಿರುವ ಆಳ್ವಾಸ್ ಶೋಭವನದಲ್ಲಿರುವ ಔಷಧೀಯ ಸಸ್ಯಗಳ ಕ್ಯೂಆರ್ ಕೋಡ್ ಯೋಜನೆ ಬಗ್ಗೆ ಇದೆ.
== ಆಳ್ವಾಸ್ ಶೋಭವನ ==
ಮೂಡುಬಿದಿರೆ ಸಮೀಪದ ಮಿಜಾರುನಲ್ಲಿ ಆಳ್ವಾಸ್ ಆನಂದಮಯ ಆರೋಗ್ಯಧಾಮವಿದೆ.<ref>http://www.alvasanandamaya.com/</ref> ಈ ಆರೋಗ್ಯಧಾಮಕ್ಕೆ ಸೇರಿದಂತೆ ಶೋಭವನವಿದೆ. ಇದರಲ್ಲಿ ಹಲವು ಔಷಧೀಯ ಸಸ್ಯಗಳು ಮತ್ತು ಮರಗಳಿವೆ. ಆಯುರ್ವೇದ ಕಲಿಯುವವರಿಗೆ, ಸಸ್ಯವಿಜ್ಞಾನ ಕಲಿಯುವವರಿಗೆ, ಸಸ್ಯವಿಜ್ಞಾನಿಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ಈ ವಿಷಯದಲ್ಲಿ ಆಸಕ್ತಿಯಿರುವ ಎಲ್ಲರಿಗೂ ಈ ಶೋಭವನ ಉಪಯುಕ್ತ.
== ಕ್ಯೂಆರ್ ಕೋಡ್ ಯೋಜನೆ ==
ಕನ್ನಡ ವಿಕಿಪೀಡಿಯದಲ್ಲಿ ಔಷಧೀಯ ಸಸ್ಯಗಳು ಎಂಬ ವರ್ಗದಲ್ಲಿ ಹಲವು ಔಷಧೀಯ ಸಸ್ಯಗಳ ಬಗೆಗೆ ಲೇಖನವಿದೆ. ಶೋಭವನದಲ್ಲಿರುವ ಎಲ್ಲ ಸಸ್ಯಗಳ ಬಗೆಗೆ ಲೇಖನಗಳಿಲ್ಲ. ಈ ಯೋಜನೆಯಲ್ಲಿ ಆಳ್ವಾಸ್ ಶೋಭವನದಲ್ಲಿರುವ ಸಸ್ಯಗಳ ಬಗ್ಗೆ ಕನ್ನಡ ವಿಕಿಪೀಡಿಯದಲ್ಲಿ ಲೇಖನಗಳನ್ನು ಸೇರಿಸುವುದು ಹಾಗೂ ಈಗಾಗಲೇ ಇರುವ ಲೇಖನಗಳನ್ನು ಉತ್ತಮಪಡಿಸುವುದು ಮತ್ತು ಎಲ್ಲ ಸಸ್ಯಗಳಿಗೆ ಕನ್ನಡ ವಿಕಿಪೀಡಿಯದಲ್ಲಿರುವ ಲೇಖನಗಳ [[ಕ್ಯುಆರ್ ಕೋಡ್]] ಅಳವಡಿಸಲಾಗುವುದು.
=== ಫೋಟೋನಡಿಗೆ ===
ಆಳ್ವಾಸ್ ಶೋಭವನದಲ್ಲಿರುವ ಎಲ್ಲ ಸಸ್ಯಗಳ ಹಾಗೂ ಮರಗಳ ಫೋಟೋಗಳನ್ನು ತೆಗೆದು [https://commons.wikimedia.org ವಿಕಿಮೀಡಿಯ ಕಾಮನ್ಸ್ಗೆ] ಸೇರಿಸಲಾಗುವುದು.
ದಿನಾಂಕ: ಜನವರಿ ೨೭, ೨೦೧೮ <br>
ಸ್ಥಳ: ಆಳ್ವಾಸ್ ಶೋಭವನ
ಸಮಯ: <br>
* ಫೋಟೋನಡಿಗೆ - ಬೆಳಿಗ್ಗೆ ೧೦:೦೦ ರಿಂದ ಮಧ್ಯಾಹ್ನ ೧:೦೦
* ವಿಕಿಮೀಡಿಯ ಕಾನ್ಸ್ಗೆ ಫೋಟೋಗಳನ್ನು ಸೇರಿಸುವುದು - ಅಪರಾಹ್ನ ೨:೦೦ ರಿಂದ ಸಾಯಂಕಾಲ ೪:೩೦
=== ಸಂಪಾದನೋತ್ಸವ ===
ದಿನಾಂಕ: ಜನವರಿ ೨೮, ೨೦೧೮ <br>
ಸ್ಥಳ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು, ಮಿಜಾರು <br>
ಸಮಯ: ಬೆಳಿಗ್ಗೆ ೧೦:೦೦ ರಿಂದ ಸಾಯಂಕಾಲ ೪:೩೦
ಈ ಸಂಪಾದನೋತ್ಸವದಲ್ಲಿ ಆಳ್ವಾಸ್ ಶೋಭವನದಲ್ಲಿರುವ ಸಸ್ಯಗಳ ಬಗ್ಗೆ ಕನ್ನಡ ವಿಕಿಪೀಡಿಯದಲ್ಲಿ ಲೇಖನಗಳನ್ನು ಸೇರಿಸುವುದು ಹಾಗೂ ಈಗಾಗಲೇ ಇರುವ ಲೇಖನಗಳನ್ನು ಉತ್ತಮಪಡಿಸುವುದು ಮತ್ತು ಎಲ್ಲ ಸಸ್ಯಗಳಿಗೆ ಕನ್ನಡ ವಿಕಿಪೀಡಿಯದಲ್ಲಿರುವ ಲೇಖನಗಳ [[w:QR code|ಕ್ಯೂಆರ್ ಕೋಡ್]] ಅಳವಡಿಸಲಾಗುವುದು.
== ಸಂಪನ್ಮೂಲ ವ್ಯಕ್ತಿಗಳು ==
#[[User:Pavanaja|ಪವನಜ]], ಬೆಂಗಳೂರು
#[[User:Dhanalakshmi .K. T|ಧನಲಕ್ಷ್ಮಿ]], ಬೆಂಗಳೂರು
== ಭಾಗವಹಿಸಿದವರು ==
# [[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೮:೪೭, ೨೭ ಜನವರಿ ೨೦೧೮ (UTC)
# [[ಸದಸ್ಯ:Durga bhat bollurodi|Durga bhat bollurodi]] ([[ಸದಸ್ಯರ ಚರ್ಚೆಪುಟ:Durga bhat bollurodi|ಚರ್ಚೆ]]) ೦೮:೫೧, ೨೭ ಜನವರಿ ೨೦೧೮ (UTC)
#[[ಸದಸ್ಯ:Pranavs17|Pranavs17]] ([[ಸದಸ್ಯರ ಚರ್ಚೆಪುಟ:Pranavs17|ಚರ್ಚೆ]]) ೦೭:೫೩, ೩೦ ಸೆಪ್ಟೆಂಬರ್ ೨೦೧೮ (UTC)
# [[ಸದಸ್ಯ:Veekshi Shetty|Veekshi Shetty]] ([[ಸದಸ್ಯರ ಚರ್ಚೆಪುಟ:Veekshi Shetty|ಚರ್ಚೆ]]) ೦೮:೫೨, ೨೭ ಜನವರಿ ೨೦೧೮ (UTC)
# [[ಸದಸ್ಯ:Merlin Lidwin Lobo|Merlin Lidwin Lobo]] ([[ಸದಸ್ಯರ ಚರ್ಚೆಪುಟ:Merlin Lidwin Lobo|ಚರ್ಚೆ]]) ೦೯:೧೩, ೨೭ ಜನವರಿ ೨೦೧೮ (UTC)
# [[ಸದಸ್ಯ:Shruthi H|Shruthi H]] ([[ಸದಸ್ಯರ ಚರ್ಚೆಪುಟ:Shruthi H|ಚರ್ಚೆ]]) ೦೯:೨೧, ೨೭ ಜನವರಿ ೨೦೧೮ (UTC)
# [[ಸದಸ್ಯ:Anusha. N|Anusha. N]] ([[ಸದಸ್ಯರ ಚರ್ಚೆಪುಟ:Anusha. N|ಚರ್ಚೆ]]) ೦೯:೨೯, ೨೭ ಜನವರಿ ೨೦೧೮ (UTC)
# [[ಸದಸ್ಯ:Sowmya H Sam|Sowmya H Sam]] ([[ಸದಸ್ಯರ ಚರ್ಚೆಪುಟ:Sowmya H Sam|ಚರ್ಚೆ]]) ೦೯:೩೦, ೨೭ ಜನವರಿ ೨೦೧೮ (UTC)
# [[ಸದಸ್ಯ:Akshay A J|Akshay A J]] ([[ಸದಸ್ಯರ ಚರ್ಚೆಪುಟ:Akshay A J|ಚರ್ಚೆ]]) ೦೯:೩೧, ೨೭ ಜನವರಿ ೨೦೧೮ (UTC)
# [[ಸದಸ್ಯ:Dhanalakshmi .K. T|Dhanalakshmi .K. T]] ([[ಸದಸ್ಯರ ಚರ್ಚೆಪುಟ:Dhanalakshmi .K. T|ಚರ್ಚೆ]]) ೧೦:೦೦, ೨೭ ಜನವರಿ ೨೦೧೮ (UTC)
# [[ಸದಸ್ಯ:Shri Raksha|Shri Raksha]] ([[ಸದಸ್ಯರ ಚರ್ಚೆಪುಟ:Shri Raksha|ಚರ್ಚೆ]]) ೧೦:೦೧, ೨೭ ಜನವರಿ ೨೦೧೮ (UTC)
# [[ಸದಸ್ಯ:Shreeja Shetty|Shreeja Shetty]] ([[ಸದಸ್ಯರ ಚರ್ಚೆಪುಟ:Shreeja Shetty|ಚರ್ಚೆ]]) ೧೦:೦೨, ೨೭ ಜನವರಿ ೨೦೧೮ (UTC)
# [[ಸದಸ್ಯ:Rahul B N|Rahul B N]] ([[ಸದಸ್ಯರ ಚರ್ಚೆಪುಟ:Rahul B N|ಚರ್ಚೆ]]) ೧೦:೦೨, ೨೭ ಜನವರಿ ೨೦೧೮ (UTC)
# [[ಸದಸ್ಯ:ANAND HULUGAPPA|ANAND HULUGAPPA]] ([[ಸದಸ್ಯರ ಚರ್ಚೆಪುಟ:ANAND HULUGAPPA|ಚರ್ಚೆ]]) ೧೦:೦೪, ೨೭ ಜನವರಿ ೨೦೧೮ (UTC)
# [[ಸದಸ್ಯ:Darshan darshu|Darshan darshu]] ([[ಸದಸ್ಯರ ಚರ್ಚೆಪುಟ:Darshan darshu|ಚರ್ಚೆ]]) ೧೦:೦೭, ೨೭ ಜನವರಿ ೨೦೧೮ (UTC)
# [[ಸದಸ್ಯ:JOSHUA JOHN MATAPATHI|JOSHUA JOHN MATAPATHI]] ([[ಸದಸ್ಯರ ಚರ್ಚೆಪುಟ:JOSHUA JOHN MATAPATHI|ಚರ್ಚೆ]]) ೧೦:೧೧, ೨೭ ಜನವರಿ ೨೦೧೮ (UTC)
# [[ಸದಸ್ಯ:Yajas|Yajas]] ([[ಸದಸ್ಯರ ಚರ್ಚೆಪುಟ:Yajas|ಚರ್ಚೆ]]) ೧೦:೧೩, ೨೭ ಜನವರಿ ೨೦೧೮ (UTC)
# [[ಸದಸ್ಯ:Manju.hugar|Manju.hugar]] ([[ಸದಸ್ಯರ ಚರ್ಚೆಪುಟ:Manju.hugar|ಚರ್ಚೆ]]) ೧೦:೨೮, ೨೭ ಜನವರಿ ೨೦೧೮ (UTC)
# [[ಸದಸ್ಯ:Niveditha Bhagyanathan|Niveditha Bhagyanathan]] ([[ಸದಸ್ಯರ ಚರ್ಚೆಪುಟ:Niveditha Bhagyanathan|ಚರ್ಚೆ]]) ೧೦:೩೨, ೨೭ ಜನವರಿ ೨೦೧೮ (UTC)
# [[ಸದಸ್ಯ:Shubhashri.R.gaonkar|Shubhashri.R.gaonkar]] ([[ಸದಸ್ಯರ ಚರ್ಚೆಪುಟ:Shubhashri.R.gaonkar|ಚರ್ಚೆ]]) ೧೦:೩೨, ೨೭ ಜನವರಿ ೨೦೧೮ (UTC)
# [[ಸದಸ್ಯ:Eshtarth Gowda|Eshtarth Gowda]] ([[ಸದಸ್ಯರ ಚರ್ಚೆಪುಟ:Eshtarth Gowda|ಚರ್ಚೆ]]) ೧೦:೩೩, ೨೭ ಜನವರಿ ೨೦೧೮ (UTC)
# [[ಸದಸ್ಯ:Shilpa D Sataraddi|Shilpa D Sataraddi]] ([[ಸದಸ್ಯರ ಚರ್ಚೆಪುಟ:Shilpa D Sataraddi|ಚರ್ಚೆ]]) ೧೦:೩೪, ೨೭ ಜನವರಿ ೨೦೧೮ (UTC)
# [[ಸದಸ್ಯ:Ashoka KG|Ashoka KG]] ([[ಸದಸ್ಯರ ಚರ್ಚೆಪುಟ:Ashoka KG|ಚರ್ಚೆ]]) ೧೦:೩೫, ೨೭ ಜನವರಿ ೨೦೧೮ (UTC)
# [[ಸದಸ್ಯ:Pranam Kulal|Pranam Kulal]] ([[ಸದಸ್ಯರ ಚರ್ಚೆಪುಟ:Pranam Kulal|ಚರ್ಚೆ]]) ೧೦:೩೮, ೨೭ ಜನವರಿ ೨೦೧೮ (UTC)
# [[ಸದಸ್ಯ:Ramyalathish|Ramyalathish]] ([[ಸದಸ್ಯರ ಚರ್ಚೆಪುಟ:Ramyalathish|ಚರ್ಚೆ]]) ೧೦:೪೦, ೨೭ ಜನವರಿ ೨೦೧೮ (UTC)
# [[ಸದಸ್ಯ:Bhavana Jain|Bhavana Jain]] ([[ಸದಸ್ಯರ ಚರ್ಚೆಪುಟ:Bhavana Jain|ಚರ್ಚೆ]]) ೧೦:೪೪, ೨೭ ಜನವರಿ ೨೦೧೮ (UTC)
# [[ಸದಸ್ಯ:Madhupriya Poojari|Madhupriya Poojari]] ([[ಸದಸ್ಯರ ಚರ್ಚೆಪುಟ:Madhupriya Poojari|ಚರ್ಚೆ]]) ೧೦:೪೫, ೨೭ ಜನವರಿ ೨೦೧೮ (UTC)
# [[ಸದಸ್ಯ:Dhakshini R|Dhakshini R]] ([[ಸದಸ್ಯರ ಚರ್ಚೆಪುಟ:Dhakshini R|ಚರ್ಚೆ]]) ೧೦:೪೫, ೨೭ ಜನವರಿ ೨೦೧೮ (UTC)
# [[ಸದಸ್ಯ:Athulya Ajith|Athulya Ajith]] ([[ಸದಸ್ಯರ ಚರ್ಚೆಪುಟ:Athulya Ajith|ಚರ್ಚೆ]]) ೧೦:೪೭, ೨೭ ಜನವರಿ ೨೦೧೮ (UTC)
# [[ಸದಸ್ಯ:ANUSHA NAYAK|ANUSHA NAYAK]] ([[ಸದಸ್ಯರ ಚರ್ಚೆಪುಟ:ANUSHA NAYAK|ಚರ್ಚೆ]]) ೦೫:೦೯, ೨೮ ಜನವರಿ ೨೦೧೮ (UTC)
==ಶುಭಕೋರುವವರು==
#--[[ಸದಸ್ಯ:Lokesha kunchadka|Lokesha kunchadka]] ([[ಸದಸ್ಯರ ಚರ್ಚೆಪುಟ:Lokesha kunchadka|ಚರ್ಚೆ]]) ೧೮:೦೭, ೨೫ ಜನವರಿ ೨೦೧೮ (UTC)
#--[[ಸದಸ್ಯ:Indudhar Haleangadi|Indudhar Haleangadi]] ([[ಸದಸ್ಯರ ಚರ್ಚೆಪುಟ:Indudhar Haleangadi|ಚರ್ಚೆ]]) ೦೫:೩೩, ೬ ಜುಲೈ ೨೦೨೨ (UTC)
== ಸಸ್ಯಗಳ ಪಟ್ಟಿ ==
{| class="wikitable"
! ಸಂಖ್ಯೆ !! ಸಸ್ಯದ ಹೆಸರು !! ವೈಜ್ಞಾನಿಕ ಹೆಸರು !! ಇಂಗ್ಲಿಷ್ ಹೆಸರು !! ಗುಣಮಟ್ಟ
|-
| 1 || [[ರಕ್ತಚಂದನ]] || [[w:Pterocarpus santalinus|PTEROCARPUS SANTALINUS]] || RED SANDALWOOD || ಲೇಖನ ಇದೆ
|-
| 2 || [[ಬಿಲ್ವಪತ್ರೆ ಮರ]] || [[w:Aegle marmelos|AEGLE MARMELOS]] || RUTACEAE || ಲೇಖನ ಇದೆ
|-
| 3 || [[ಹೊನ್ನೆ]](ಪುನ್ನಾಗ) || (CALOPYLLUM INOPHYLLUM L.). || HONNE || ಲೇಖನ ಇದೆ
|-
| 4 || [[ಅಗ್ನಿಮಂಥ]] || [[w:Premna serratifolia|PREMNA SERATIFOLIA]] || || ಲೇಖನ ಇದೆ
|-
| 5 || [[ಬಾದಾಮಿ (ಪದಾರ್ಥ)]] || [[w:Terminalia catappa|TERMINALIC CATAPPA]] || ALMAND || ಲೇಖನ ಇದೆ
|-
| 6 || [[ಬೀಟೆ]] || [[w:Dalbergia latifolia|DALBERGIA latifolia]] || SHIMSHAPA/ Black ROSEWOOD || ಲೇಖನ ಇದೆ
|-
| 7 || [[ಭದ್ರಾಕ್ಷಿ]] || GUAZUMA TOMENTOSA || BADRAKSHI || ಲೇಖನ ಇದೆ
|-
| 8 || [[ನಾಗದಂತಿ]] || [[w:Baliospermum montanum|BALIOSPERMUM MONTANA]] || DANTI || ಲೇಖನ ಇದೆ
|-
| 9 || [[ಕ್ಷುದ್ರ ಅಗ್ನಿಮಂಥ]] || [[w:Clerodendrum phlomidis|PREMNA CORYMBOSA]] || AGNIMANTHA || ಲೇಖನ ಇದೆ
|-
| 10 || [[ಬೆಣ್ಣೆಹಣ್ಣು]] || [[w:Avocado|PERSEA AMERICANA]] || BUTTERFRUIT || ಲೇಖನ ಇದೆ
|-
| 11 || [[ಚಳ್ಳೆ ಹಣ್ಣು]] || [[w:Cordia dichotoma|CORDIA DICHOTOMA]] || SHLESHMANTHAKA || ಲೇಖನ ಇದೆ
|-
| 12 || [[ರಾಮಪತ್ರೆ]] ||[[w:Myristica malabarica|MYRISTICA MALABERICA]] || RAMPATRE || ಲೇಖನ ಇದೆ
|-
| 13 || [[ಸೋಮವಾರದ ಮರ]] || CROTON OBLONGIFOLIUS || BRONCHISTIS ASTHAMA || ಲೇಖನ ಇದೆ
|-
| 14 || [[ಸಕ್ಕರೆ ಗಿಡ]] || [[w:Stevia rebaudiana|STEVIA REBAUPIANA]] || STIVIA || ಲೇಖನ ಇದೆ
|-
| 15 || [[ಪುತ್ರಂಜೀವಿ]] || [[w:Putranjiva Roxburghii|PUTRANJIVA ROXBURGHII]] || PUTRANJIVA || ಲೇಖನ ಇದೆ
|-
| 16 || [[ಆನೆಮುಂಗು]] || [[w:Oroxylum Indicum|OROXYLUM INDICUM]] || || ಲೇಖನ ಇದೆ
|-
| 17 || [[ಅಳಲೆ ಕಾಯಿ]] || [[w:Terminalia Chebula|TERMINALIA CHEBULA]] || HARITHAKI || ಲೇಖನ ಇದೆ
|-
| 18 || [[ಬೆಟ್ಟದ ನಲ್ಲಿಕಾಯಿ|ಬೆಟ್ಟ ನೆಲ್ಲಿ]] || [[w:Phyllanthus Emblica|PHYLLANTHUS EMBLICA]] || AMALAKI || ಲೇಖನ ಇದೆ
|-
| 19 || [[ಅಶೋಕ ವೃಕ್ಷ]] || [[w:Saraca Indica|SARACA INDICA]] || ASHOKA || ಲೇಖನ ಇದೆ
|-
| 20 || [[ಪನ್ನೇರಳೆ]] || [[w:Syzygium Jambolana|SYZYGIUM JAMBOLANA]] || JAMBOO || ಲೇಖನ ಇದೆ
|-
| 21 || [[ಹೊನ್ನೆ]](ಬೇಂಗ) || [[w:Pterocarpus marsupium|PTEROCARPUS MARSUPIUM]] || ASANA || ಲೇಖನ ಇದೆ
|-
| 22 || [[ಕವಟೆಕಾಯ್ಮರ]] || [[w:Zanthoxylum rhetsa|ZANTHOXYLUM RHETSA]] || TEJOVATI || ಲೇಖನ ಇದೆ
|-
| 23 || [[ಮರದರಶಿನ]] || [[w:Coscinium fenestratum|COSCINIUM FENESTRATUM]] || DARUHARIDRA || ಲೇಖನ ಇದೆ
|-
| 24 || [[ಅತ್ತಿಮರ]] || [[w:Ficus racemosa|FICUS RECEMOSA]] || UDAMBARA || ಲೇಖನ ಇದೆ
|-
| 25 || [[ಕರ್ಪುರಲಕ್ಕಿ]] || [[w:Vitex trifolia|VITEX TRIFOLIA]] || NIRGUNDI || ಲೇಖನ ಇದೆ
|-
| 26 || [[ಬಲಮುರಿ ಸಸ್ಯ|ಬಲಮುರಿ]] || [[w:Helicteres isora|HELICTERES ISORA]] || AVARTANI || ಲೇಖನ ಇದೆ
|-
| 27 || [[ರೊಹಿತುಕ]] || [[w:Amoora rohituka|AMOORA ROHITUKA]] || ROHITHAKA || ಲೇಖನ ಇದೆ
|-
| 28 || [[ದುರ್ವಾಸನೆ ಮರ]] || [[w:Mappia foetida|MAPPIA FOETIDA]] || CANCER PLANT || ಲೇಖನ ಇದೆ
|-
| 29 || [[ಹಳದಿ ಕಣಗಿಲು]] || || PEETHA KARAVEERA || ಲೇಖನ ಇದೆ
|-
| 30 || [[ಸಹಚರ ಮರ]] || [[w:Strobilanthes ciliatus|STROBILANTHES CILIATUS]] || - || ಲೇಖನ ಇದೆ
|-
| 31 || [[ಮತ್ತಿ]](ಅರ್ಜುನ) || [[w:Terminalia arjuna|TERMINALIA ARJUNA]] || ARJUNA || ಲೇಖನ ಇದೆ
|-
| 32 || [[ಅರ್ಕ]] || [[Calotropis gigantea]] || ARKA || ಲೇಖನ ಇದೆ
|-
| 33 ||[[ಗರಿಕೆಹುಲ್ಲು]](ದೂರ್ವ) || [[w:Cynodon dactylon|CYNODON DACTYLON]] || DOORVA || ಲೇಖನ ಇದೆ
|-
| 34 || [[ಜಾಜಿ]] (ಮಲ್ಲಿಗ) || [[w:Jasminum officinale|JASMINUM OFFICINALE]] || JATEE || ಲೇಖನ ಇದೆ
|-
| 35 || [[ಮಾಚಿಪತ್ರೆ]] || [[w:Artemisia vulgaris|ARTEMISIA VULGARIS]] || MACHPATHRE || ಲೇಖನ ಇದೆ
|-
| 36 || [[ಪಾರಿಜಾತ]] || NYCTANTHES GRANATUM || PARIJATHA || ಲೇಖನ ಇದೆ
|-
| 37 || [[ದಾಳಿಂಬೆ]] || [[w:Pomegranate|PUNICA GRANATUM]] || DADIMA || ಲೇಖನ ಇದೆ
|-
| 38 ||[[ಬದನೆ]](ಗೋಮುಖಬದನೆ)|| [[w:Solanum melongena|SOLANUM MELONGENA]] || GOMUKHA BADANE || ಲೇಖನ ಇದೆ
|-
| 39 || [[ಕಾಮಕಸ್ತೂರಿ]] || [[w:Ocimum basilicum|OCIMUM BASILICUM]] || KAMAKASTHURI || ಲೇಖನ ಇದೆ
|-
| 40 || [[ಲಕ್ಕಿ ಗಿಡ]](ನಿರ್ಗುಂಡಿ) || [[w:Vitex negundo|VITEX NEGUNDO]] || NIRGUNDI || ಲೇಖನ ಇದೆ
|-
| 41 || [[ತುಳಸಿ]] || [[w:Ocimum tenuiflorum|OCIMUM TENUIFLORUM]] || TULASI || ಲೇಖನ ಇದೆ
|-
| 42 || ಬದರ || [[w:Ziziphus jujuba|ZIZIPHUS JUJUBA]] || BADARA || ಲೇಖನ ಇಲ್ಲ
|-
| 43 || [[ಅಶ್ವತ್ಥಮರ]] || [[w:Ficus religiosa|FICUS RELEGIOSA]] || ASHWATHA || ಲೇಖನ ಇದೆ
|-
| 44 || [[ನೇರಳೆ]] || [[w:Syzygium cumini|SYZYGIUM CUMINI]] || JAMBOO || ಲೇಖನ ಇದೆ
|-
| 45 || [[ಕೋಡಸಿಗ]] || HOLARRHENA ANTIDYSENTERICA || - || ಲೇಖನ ಇದೆ
|-
| 46 || [[ಹೊಂಗೆ ಮರ]] || [[w:Millettia Pinnata| MILLETIA PINNATA]] || KARANJA || ಲೇಖನ ಇದೆ
|-
| 47 || [[ಪುನರ್ಪುಳಿ]] || [[w:Garcinia indica| GARCINIA INDICA]] || AMLAVETASA || ಲೇಖನ ಇದೆ
|-
| 48 || [[ಶಿವನೆ]] || GMELINA ARBOREA || GAMBHARI || ಲೇಖನ ಇದೆ
|-
| 49 || [[ನಾಗಸಂಪಿಗೆ]](ನಾಗಕೇಸರ) || MESUA FERREA || - || ಲೇಖನ ಇದೆ
|-
| 50 || ಎಣ್ಣೆಹೊನ್ನೆ || CALOPHYLLUM INOPHYLLUM || PUNNAGA || ಲೇಖನ ಇಲ್ಲ
|-
| 51 || ಗೋರಟೆ || BARLARIA DRIONINIS || SAHACHARA || ಲೇಖನ ಇಲ್ಲ
|-
| 52 || [[ರಾನ್ನ]] || ALPINIA GALANHA || RASNA || ಲೇಖನ ಇದೆ
|-
| 53 || [[ಲಾವಂಚ]] || VETTIVERIA ZIZANOIDES || USHEERA || ಲೇಖನ ಇದೆ
|-
| 54 || [[ತೆಂಗಿನಮರ]] || COCOSMUSIFERA || NARIKELA || ಲೇಖನ ಇದೆ
|-
| 55 || [[ಸಂಪಿಗೆ]] || MICHLIA CHAMPAKA || SAMPIGE || ಲೇಖನ ಇದೆ
|-
| 56 || [[ಅಂಕೋಲೆ]] || ALANGIUM SALVIFOLIUM || ANGOLE || ಲೇಖನ ಇದೆ
|-
| 57 || [[ರಂಜ]] || MIMISOPSELENGII || REMJE || ಲೇಖನ ಇದೆ
|-
| 58 || ಕದಂಬ || ANTHECEPHALUS CADAMBA || KADAMBA || ಲೇಖನ ಇದೆ
|-
| 59 || [[ಮುತ್ತುಗ ಎಣ್ಣೆ]]|| BUTEA MONOSPERMA || MUTHUGA || ಲೇಖನ ಇದೆ
|-
| 60 || [[ಮ್ಯಾರಿಗೋಸ್ಟಿನ್]] || GARCINIA MANGOSTANA || MARIGUSTANA || ಲೇಖನ ಇದೆ
|-
| 61 || [[ಸಲೇಶಿಯಾ|ಏಕನಾಯ್ಕ]] || SALACIA CHINENSIS || - || ಲೇಖನ ಇದೆ
|-
| 62 || [[ತೇಗ]] || TECTONIA GRANDIS || TEGA || ಲೇಖನ ಇದೆ
|-
| 63 || [[ಜ್ಯೋತಿಷ್ಮತಿ]] || CELASTRUS PANICULATUS || - || ಲೇಖನ ಇದೆ
|-
| 64 || ಕುಂಕುಮ || BIXA ORELLENA || SINDOORA || ಲೇಖನ ಇದೆ
|-
| 65 || [[ನಾಗಲಿಂಗ ಪುಷ್ಪ ಮರ]] || COUROPETA GAUIANESIS || - || ಲೇಖನ ಇದೆ
|-
| 66 || [[ಗುಲಗಂಜಿ]](ಗುಳೆಗುಂಜ)|| ABRUS PRECATORIUS || || ಲೇಖನ ಇದೆ
|-
| 67 || [[ವೀಳ್ಯದೆಲೆ]] || PIPER BEETLE || THAMBOOLA || ಲೇಖನ ಇದೆ
|-
| 68 || [[ವಿಪ್ಪಲಿ]] || PIPER LONGUIN || || ಲೇಖನ ಇದೆ
|-
| 69 || [[ಅಮಟೆ|ಆಮ್ರಾತಕ]] || SPONDIUS || || ಲೇಖನ ಇದೆ
|-
| 70 || [[ಬನ್ನಿ]](ಶಮಿ) || ACACIA FERRUGENIA || || ಲೇಖನ ಇದೆ
|-
| 71 || [[ಬೇವು]] || AZADIRACHTHA || || ಲೇಖನ ಇದೆ
|-
| 72 ||[[ಮಾವು|ಉತ್ತರ ಆಮ್ರಾ]] || MANGIFERA || || ಲೇಖನ ಇದೆ
|-
| 73 || [[ನೀಲಗಿರಿ]] || EUCALYTUS CITRIOPRA || TAILAPARNT || ಲೇಖನ ಇದೆ
|-
| 74 || [[ಕಪಿಥಾ|ಕಪಿತ]] || FERONA ELEPHANTOM || KAPPITITA || ಲೇಖನ ಇದೆ
|-
| 75 ||[[ತಪಸಿ]] || HOLOPTELIAINTE GRIFOLIA || CHIRA BILWA || ಲೇಖನ ಇದೆ
|-
| 76 || ಕಿರುಕೊಡಸಿಗ || WRIGHILATINCTONA || SWETHA KUTAJA || ಲೇಖನ ಇಲ್ಲ
|-
| 77 ||[[ಎಲಚಿ]](ಬೋರೆ)|| ZIZIPHUS JUJUBA || BADARA || ಲೇಖನ ಇದೆ
|-
| 78 || [[ಕೊಂದೆ]](ಅರಗ್ವೇದ) || CASSIA FISTULA || ARAGUEDA || ಲೇಖನ ಇದೆ
|-
| 79 || [[ಮೇಧಾಸಕ]] || LITSEA CHINENSIS || MEDHASAKA || ಲೇಖನ ಇದೆ
|-
| 80 || [[ಶ್ರೀಗಂಧ]] || SANTALUM ALBUM || CHANDANA || ಲೇಖನ ಇದೆ
|-
| 81 || [[ಮೇ ಫ್ಲವರ್]] || DELONIX REGIA || MAYFLOWER || ಲೇಖನ ಇದೆ
|-
| 82 || [[ಪ್ರಯಾಂಗು]] || CALLICARPA TOMENTOSA || PRAYANGU || ಲೇಖನ ಇದೆ
|-
| 83 || [[ಪುನರ್ವಸು]] || BAMBUSA BAMBOO || || ಲೇಖನ ಇದೆ
|-
| 84 || [[ಬಸರಿ]] || FICUS INFECTORIA || || ಲೇಖನ ಇದೆ
|-
| 85 || [[ಅಗಸೆ]] || SESBANIA GRANDIRLUE || AGASE || ಲೇಖನ ಇದೆ
|-
| 86 || [[ಸೀಮೆ ಹುಣಸೆ]] (ಚಕ್ಕುಲಿಮರ)|| PITECELLOBIUM DULCE || || ಲೇಖನ ಇದೆ
|-
| 87 ||[[ಶಾಂತಿಮರ]](ತಾರೆ) || TERMINALIA BELLERICA || BIBITHAKI || ಲೇಖನ ಇದೆ
|-
| 88 || [[ಕಾಡುಗೇರು]] || SEMICARPUS ANACARDIUM || BALLATHAKA || ಲೇಖನ ಇದೆ
|-
| 89 || [[ದಾಲ್ಚಿನ್ನಿ]] || CINNAMOMUM MACROCARPUM || TWAK || ಲೇಖನ ಇದೆ
|-
| 90 || [[ಕರವೀರ]] || THEVETIA NERIFOLIA || KARAVEERA || ಲೇಖನ ಇದೆ
|-
| 91 || [[ತುಂಬೆಗಿಡ]](ದ್ರೋಣಪುಷ್ಪ) || LEUCAS INDICA || DRONA PUSHPA || ಲೇಖನ ಇದೆ
|-
| 92 || [[ಹಿಪ್ಪೆ ಎಣ್ಣೆ]](ಮಧುಕ) || MADHUKA LONGIFOLIA || MADHUKA || ಲೇಖನ ಇದೆ
|-
| 93 || [[ಪಲಾಶ]] || SUTEA MONOSPERMA || - || ಲೇಖನ ಇದೆ
|-
| 94 || [[ಉತ್ತರಾಣಿ]](ಅಪಮಾರ್ಗ) || ACHYRANTHUS ASPERA || - || ಲೇಖನ ಇದೆ
|-
| 96 || [[ನಿಂಬೆ ಹುಲ್ಲು]](ಮಜ್ಜಿಗೆಹುಲ್ಲು) || [[w:Cymbopogon citratus|CYMBOPOGON CITRATUS]] || LEMONGRASS || ಲೇಖನ ಇದೆ
|-
| 97 || ಕ್ಯಾಲಿಸ್ಟೆಮೋನ್ || [[w:Melaleuca citrina|COLLIOSTEMON LANCEILARA]] || BOTTLE BRUSH || ಲೇಖನ ಇಲ್ಲ
|-
| 98 || [[ವಿಕಂತಕ]]|| FLOCOURTIA MONFANCE || VIKANKATA || ಲೇಖನ ಇದೆ
|-
| 99 || [[ವೇತಶಾಲ್ಮಲಿ]] || COCHLOSPERMUM RELIGIOSUM || PEETHA SHALMALI || ಲೇಖನ ಇದೆ
|-
| 100 || [[ಬಜೆ]] || ACORUS CALAMUS || VACHA || ಲೇಖನ ಇದೆ
|-
| 101 || [[ಕಗ್ಗಲಿ]](ಖದಿರ)|| ACACIA CATECHU || KHADIRA || ಲೇಖನ ಇದೆ
|-
| 102 ||[[ಬೀಟೆ]](ಸಪ್ತಪರ್ಣ) || DALBERGIA SISSOO || SHIMSHAPHA || ಲೇಖನ ಇದೆ
|-
| 103 || [[ಶಿಂಶಫ]] || ACACIA FERRUGINEA || SHAMI || ಲೇಖನ ಇದೆ
|-
| 104 ||[[ಆಲ]](ವಟಮರ)|| FICUS BENGHALENSIS || VATA || ಲೇಖನ ಇದೆ
|-
| 105 || [[ಪಾದರಿ]](ಪಾಟಲ) || PTEROSPERMUM SUVOVEOLENS || PATALA || ಲೇಖನ ಇದೆ
|-
| 108 || [[ಹಲಸಿನ ಹಣ್ಣು]](ಪನಸ) || ARTOCARPUS HETEROPHYLLUS || PANASA || ಲೇಖನ ಇದೆ
|-
| 109 || [[ಶಂಖಪುಷ್ಪ]] (ಅಪರಾಜಿತ) || CLITARIA TERNETIA || APRAJITHA || ಲೇಖನ ಇದೆ
|-
| 110 || [[ಮಾಂಸರೋಹಿಣಿ]] || SOYMIDU FABRIFUGA || - || ಲೇಖನ ಇದೆ
|-
| 112 || [[ಸರ್ಜು]] || UETERIA INDICA || || ಲೇಖನ ಇದೆ
|-
| 113 || [[ತೊರೆ ಮತ್ತಿ]](ಹೊಳೆಮತ್ತಿ) || TERMRNALIA ARJUNA || ARJUNA || ಲೇಖನ ಇದೆ
|-
| 114 ||[[ ಸಮುದ್ರ ಫಲ]] || BARRINGTONIA ACUTANGULA || HIJJALA || ಲೇಖನ ಇದೆ
|-
| 115 || ಕಾಂಚನಾರ || BAULINIA VERIGATA || KANCHNARA || ಲೇಖನ ಇಲ್ಲ
|-
| 116 || [[ಬೂರಗದ ಮರ]](ಶಾಲ್ಮಲಿ) || || || ಲೇಖನ ಇದೆ
|-
| 117 ||[[ನೆಲ್ಲಿ]] (ಆಮ್ಲಿಕಿ )|| PHYLLANTHUS EMBLICA || || ಲೇಖನ ಇದೆ
|-
| 118 || [[ಗಂಭಾರಿ]] || GMELINA ASIATICA || || ಲೇಖನ ಇದೆ
|-
| 120 || [[ಮಲ್ಲಿಕ]] || JASMINUM ANGUSTIFOLIA || || ಲೇಖನ ಇದೆ
|-
| 121 || [[ಮರುಗ]] || ORIGANUM MAJORANA || || ಲೇಖನ ಇದೆ
|-
| 122 || [[ನಾರಿಕೇಳ]] || COCOS MUSIFERA || || ಲೇಖನ ಇದೆ
|-
| 123 || [[ಸರಳ ]]|| PINUS ROXBURGHIANA || || ಲೇಖನ ಇದೆ
|-
| 124 || [[ಜಪಪುಷ್ಪ]] || HIBISCUS ROSA SIENENSIS || || ಲೇಖನ ಇದೆ
|-
| 125 ||[[ಗಣಗಲೆ ಹೂ]] (ಕಣಗಿಲ) || NERIUMODORUM || || ಲೇಖನ ಇದೆ
|-
| 126 || [[ಸೇವಂತಿಗೆ]] || CRYSANTHEMUM INDICA || || ಲೇಖನ ಇದೆ
|-
| 127 || [[ಇರುವಂತಿಗೆ]] || CAPPARIS DIVARICATA || || ಲೇಖನ ಇದೆ
|-
| 128 || [[ಅಗಸೆನಾರು|ಅತಸೀ]] || LINUM UTISATISAMUM || || ಲೇಖನ ಇದೆ
|-
| 129 || [[ಕೇದಗೆ]](ಕೇತಕಿ) || PANDANUS ODARATISSMUS || || ಲೇಖನ ಇದೆ
|-
| 131 || [[ಸೌಗಂಧಿಕಾ ಪುಷ್ಪ|ಸುಗಂಧಿ]] || POLYANTHES TUBEROSA || || ಲೇಖನ ಇದೆ
|-
| 132 || [[ಕಮಲ]](ತಾವರೆ) || NELUMBIUM SPECIOSA || || ಲೇಖನ ಇದೆ
|-
| 133 || [[ಕೆಂಪುತಾವರೆ]] || NYMPHAEA CHALO || || ಲೇಖನ ಇದೆ
|-
| 134 || [[ಕಾಡುಮಲ್ಲಿಗೆ]] || JASMINUM ARBORESCENS || || ಲೇಖನ ಇದೆ
|-
| 135 || [[ವಿಷ್ಣುಕಾಂತಿ]] || EVOLULOS ALSINOIDES || || ಲೇಖನ ಇದೆ
|-
| 138 || [[ಬಿದಿರು]] || BAMBUSA BAMBOO || || ಲೇಖನ ಇದೆ
|-
| 139 || [[ದವನ ]]|| ARTEMISIA INDICA || || ಲೇಖನ ಇಲ್ಲ
|-
| 140 || [[ನೀಲಿನಿ]] || INDIGOFERA TINCTORIA(FABACEAE) || || ಲೇಖನ ಇಲ್ಲ
|-
| 141 ||[[ಹುಣಸೆ]](ಚಿಂಚ) || TAMRINDUS INDICA || || ಲೇಖನ ಇದೆ
|-
| 142 || [[ಕೇತಕಿ]] || PONDANUS TECTORIUS || || ಲೇಖನ ಇದೆ
|-
| 143 || ತಾಲ || BORASSUS FLABELLIFERA || || ಲೇಖನ ಇಲ್ಲ
|-
| 144 || [[ಲವಂಗ]] || CARYOPHYLLATA SYZYGIUM || || ಲೇಖನ ಇದೆ
|-
| 145 || [[ಕಲ್ಲುಬಾಳೆ]] || MUSA SUOERDA MUCACEAE || ROCK BANANA || ಲೇಖನ ಇದೆ
|-
| 146 || ವಾಯುವಿಡಂನ || EMBLIA ROBASTA MIRSINACEAE || || ಲೇಖನ ಇಲ್ಲ
|-
| 147 || ಕಾಡುಅಶೋಕ || HMBOLATIABRUNONIS || || ಲೇಖನ ಇಲ್ಲ
|-
| 148 || ಮೇಣಸುದಾಸವಾಳ || MALVISCUS ROTUNDIFOLIA MALVACEAE || || ಲೇಖನ ಇಲ್ಲ
|}
== ಫೋಟೋಗಳು==
== ಉಲ್ಲೇಖ ==
<References />
[[ವರ್ಗ:ಆಳ್ವಾಸ್ ಶೋಭವನ]]
gqnlyt8kh1v9rorfv9dpj4ipvavzo30
1108952
1108938
2022-07-25T10:13:48Z
Indudhar Haleangadi
47960
/* ಸಸ್ಯಗಳ ಪಟ್ಟಿ */
wikitext
text/x-wiki
ಈ ವಿಕಿಪೀಡಿಯ ಪುಟವು ಮೂಡುಬಿದಿರೆ ಸಮೀಪದ ಮಿಜಾರುನಲ್ಲಿರುವ ಆಳ್ವಾಸ್ ಶೋಭವನದಲ್ಲಿರುವ ಔಷಧೀಯ ಸಸ್ಯಗಳ ಕ್ಯೂಆರ್ ಕೋಡ್ ಯೋಜನೆ ಬಗ್ಗೆ ಇದೆ.
== ಆಳ್ವಾಸ್ ಶೋಭವನ ==
ಮೂಡುಬಿದಿರೆ ಸಮೀಪದ ಮಿಜಾರುನಲ್ಲಿ ಆಳ್ವಾಸ್ ಆನಂದಮಯ ಆರೋಗ್ಯಧಾಮವಿದೆ.<ref>http://www.alvasanandamaya.com/</ref> ಈ ಆರೋಗ್ಯಧಾಮಕ್ಕೆ ಸೇರಿದಂತೆ ಶೋಭವನವಿದೆ. ಇದರಲ್ಲಿ ಹಲವು ಔಷಧೀಯ ಸಸ್ಯಗಳು ಮತ್ತು ಮರಗಳಿವೆ. ಆಯುರ್ವೇದ ಕಲಿಯುವವರಿಗೆ, ಸಸ್ಯವಿಜ್ಞಾನ ಕಲಿಯುವವರಿಗೆ, ಸಸ್ಯವಿಜ್ಞಾನಿಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ಈ ವಿಷಯದಲ್ಲಿ ಆಸಕ್ತಿಯಿರುವ ಎಲ್ಲರಿಗೂ ಈ ಶೋಭವನ ಉಪಯುಕ್ತ.
== ಕ್ಯೂಆರ್ ಕೋಡ್ ಯೋಜನೆ ==
ಕನ್ನಡ ವಿಕಿಪೀಡಿಯದಲ್ಲಿ ಔಷಧೀಯ ಸಸ್ಯಗಳು ಎಂಬ ವರ್ಗದಲ್ಲಿ ಹಲವು ಔಷಧೀಯ ಸಸ್ಯಗಳ ಬಗೆಗೆ ಲೇಖನವಿದೆ. ಶೋಭವನದಲ್ಲಿರುವ ಎಲ್ಲ ಸಸ್ಯಗಳ ಬಗೆಗೆ ಲೇಖನಗಳಿಲ್ಲ. ಈ ಯೋಜನೆಯಲ್ಲಿ ಆಳ್ವಾಸ್ ಶೋಭವನದಲ್ಲಿರುವ ಸಸ್ಯಗಳ ಬಗ್ಗೆ ಕನ್ನಡ ವಿಕಿಪೀಡಿಯದಲ್ಲಿ ಲೇಖನಗಳನ್ನು ಸೇರಿಸುವುದು ಹಾಗೂ ಈಗಾಗಲೇ ಇರುವ ಲೇಖನಗಳನ್ನು ಉತ್ತಮಪಡಿಸುವುದು ಮತ್ತು ಎಲ್ಲ ಸಸ್ಯಗಳಿಗೆ ಕನ್ನಡ ವಿಕಿಪೀಡಿಯದಲ್ಲಿರುವ ಲೇಖನಗಳ [[ಕ್ಯುಆರ್ ಕೋಡ್]] ಅಳವಡಿಸಲಾಗುವುದು.
=== ಫೋಟೋನಡಿಗೆ ===
ಆಳ್ವಾಸ್ ಶೋಭವನದಲ್ಲಿರುವ ಎಲ್ಲ ಸಸ್ಯಗಳ ಹಾಗೂ ಮರಗಳ ಫೋಟೋಗಳನ್ನು ತೆಗೆದು [https://commons.wikimedia.org ವಿಕಿಮೀಡಿಯ ಕಾಮನ್ಸ್ಗೆ] ಸೇರಿಸಲಾಗುವುದು.
ದಿನಾಂಕ: ಜನವರಿ ೨೭, ೨೦೧೮ <br>
ಸ್ಥಳ: ಆಳ್ವಾಸ್ ಶೋಭವನ
ಸಮಯ: <br>
* ಫೋಟೋನಡಿಗೆ - ಬೆಳಿಗ್ಗೆ ೧೦:೦೦ ರಿಂದ ಮಧ್ಯಾಹ್ನ ೧:೦೦
* ವಿಕಿಮೀಡಿಯ ಕಾನ್ಸ್ಗೆ ಫೋಟೋಗಳನ್ನು ಸೇರಿಸುವುದು - ಅಪರಾಹ್ನ ೨:೦೦ ರಿಂದ ಸಾಯಂಕಾಲ ೪:೩೦
=== ಸಂಪಾದನೋತ್ಸವ ===
ದಿನಾಂಕ: ಜನವರಿ ೨೮, ೨೦೧೮ <br>
ಸ್ಥಳ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು, ಮಿಜಾರು <br>
ಸಮಯ: ಬೆಳಿಗ್ಗೆ ೧೦:೦೦ ರಿಂದ ಸಾಯಂಕಾಲ ೪:೩೦
ಈ ಸಂಪಾದನೋತ್ಸವದಲ್ಲಿ ಆಳ್ವಾಸ್ ಶೋಭವನದಲ್ಲಿರುವ ಸಸ್ಯಗಳ ಬಗ್ಗೆ ಕನ್ನಡ ವಿಕಿಪೀಡಿಯದಲ್ಲಿ ಲೇಖನಗಳನ್ನು ಸೇರಿಸುವುದು ಹಾಗೂ ಈಗಾಗಲೇ ಇರುವ ಲೇಖನಗಳನ್ನು ಉತ್ತಮಪಡಿಸುವುದು ಮತ್ತು ಎಲ್ಲ ಸಸ್ಯಗಳಿಗೆ ಕನ್ನಡ ವಿಕಿಪೀಡಿಯದಲ್ಲಿರುವ ಲೇಖನಗಳ [[w:QR code|ಕ್ಯೂಆರ್ ಕೋಡ್]] ಅಳವಡಿಸಲಾಗುವುದು.
== ಸಂಪನ್ಮೂಲ ವ್ಯಕ್ತಿಗಳು ==
#[[User:Pavanaja|ಪವನಜ]], ಬೆಂಗಳೂರು
#[[User:Dhanalakshmi .K. T|ಧನಲಕ್ಷ್ಮಿ]], ಬೆಂಗಳೂರು
== ಭಾಗವಹಿಸಿದವರು ==
# [[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೮:೪೭, ೨೭ ಜನವರಿ ೨೦೧೮ (UTC)
# [[ಸದಸ್ಯ:Durga bhat bollurodi|Durga bhat bollurodi]] ([[ಸದಸ್ಯರ ಚರ್ಚೆಪುಟ:Durga bhat bollurodi|ಚರ್ಚೆ]]) ೦೮:೫೧, ೨೭ ಜನವರಿ ೨೦೧೮ (UTC)
#[[ಸದಸ್ಯ:Pranavs17|Pranavs17]] ([[ಸದಸ್ಯರ ಚರ್ಚೆಪುಟ:Pranavs17|ಚರ್ಚೆ]]) ೦೭:೫೩, ೩೦ ಸೆಪ್ಟೆಂಬರ್ ೨೦೧೮ (UTC)
# [[ಸದಸ್ಯ:Veekshi Shetty|Veekshi Shetty]] ([[ಸದಸ್ಯರ ಚರ್ಚೆಪುಟ:Veekshi Shetty|ಚರ್ಚೆ]]) ೦೮:೫೨, ೨೭ ಜನವರಿ ೨೦೧೮ (UTC)
# [[ಸದಸ್ಯ:Merlin Lidwin Lobo|Merlin Lidwin Lobo]] ([[ಸದಸ್ಯರ ಚರ್ಚೆಪುಟ:Merlin Lidwin Lobo|ಚರ್ಚೆ]]) ೦೯:೧೩, ೨೭ ಜನವರಿ ೨೦೧೮ (UTC)
# [[ಸದಸ್ಯ:Shruthi H|Shruthi H]] ([[ಸದಸ್ಯರ ಚರ್ಚೆಪುಟ:Shruthi H|ಚರ್ಚೆ]]) ೦೯:೨೧, ೨೭ ಜನವರಿ ೨೦೧೮ (UTC)
# [[ಸದಸ್ಯ:Anusha. N|Anusha. N]] ([[ಸದಸ್ಯರ ಚರ್ಚೆಪುಟ:Anusha. N|ಚರ್ಚೆ]]) ೦೯:೨೯, ೨೭ ಜನವರಿ ೨೦೧೮ (UTC)
# [[ಸದಸ್ಯ:Sowmya H Sam|Sowmya H Sam]] ([[ಸದಸ್ಯರ ಚರ್ಚೆಪುಟ:Sowmya H Sam|ಚರ್ಚೆ]]) ೦೯:೩೦, ೨೭ ಜನವರಿ ೨೦೧೮ (UTC)
# [[ಸದಸ್ಯ:Akshay A J|Akshay A J]] ([[ಸದಸ್ಯರ ಚರ್ಚೆಪುಟ:Akshay A J|ಚರ್ಚೆ]]) ೦೯:೩೧, ೨೭ ಜನವರಿ ೨೦೧೮ (UTC)
# [[ಸದಸ್ಯ:Dhanalakshmi .K. T|Dhanalakshmi .K. T]] ([[ಸದಸ್ಯರ ಚರ್ಚೆಪುಟ:Dhanalakshmi .K. T|ಚರ್ಚೆ]]) ೧೦:೦೦, ೨೭ ಜನವರಿ ೨೦೧೮ (UTC)
# [[ಸದಸ್ಯ:Shri Raksha|Shri Raksha]] ([[ಸದಸ್ಯರ ಚರ್ಚೆಪುಟ:Shri Raksha|ಚರ್ಚೆ]]) ೧೦:೦೧, ೨೭ ಜನವರಿ ೨೦೧೮ (UTC)
# [[ಸದಸ್ಯ:Shreeja Shetty|Shreeja Shetty]] ([[ಸದಸ್ಯರ ಚರ್ಚೆಪುಟ:Shreeja Shetty|ಚರ್ಚೆ]]) ೧೦:೦೨, ೨೭ ಜನವರಿ ೨೦೧೮ (UTC)
# [[ಸದಸ್ಯ:Rahul B N|Rahul B N]] ([[ಸದಸ್ಯರ ಚರ್ಚೆಪುಟ:Rahul B N|ಚರ್ಚೆ]]) ೧೦:೦೨, ೨೭ ಜನವರಿ ೨೦೧೮ (UTC)
# [[ಸದಸ್ಯ:ANAND HULUGAPPA|ANAND HULUGAPPA]] ([[ಸದಸ್ಯರ ಚರ್ಚೆಪುಟ:ANAND HULUGAPPA|ಚರ್ಚೆ]]) ೧೦:೦೪, ೨೭ ಜನವರಿ ೨೦೧೮ (UTC)
# [[ಸದಸ್ಯ:Darshan darshu|Darshan darshu]] ([[ಸದಸ್ಯರ ಚರ್ಚೆಪುಟ:Darshan darshu|ಚರ್ಚೆ]]) ೧೦:೦೭, ೨೭ ಜನವರಿ ೨೦೧೮ (UTC)
# [[ಸದಸ್ಯ:JOSHUA JOHN MATAPATHI|JOSHUA JOHN MATAPATHI]] ([[ಸದಸ್ಯರ ಚರ್ಚೆಪುಟ:JOSHUA JOHN MATAPATHI|ಚರ್ಚೆ]]) ೧೦:೧೧, ೨೭ ಜನವರಿ ೨೦೧೮ (UTC)
# [[ಸದಸ್ಯ:Yajas|Yajas]] ([[ಸದಸ್ಯರ ಚರ್ಚೆಪುಟ:Yajas|ಚರ್ಚೆ]]) ೧೦:೧೩, ೨೭ ಜನವರಿ ೨೦೧೮ (UTC)
# [[ಸದಸ್ಯ:Manju.hugar|Manju.hugar]] ([[ಸದಸ್ಯರ ಚರ್ಚೆಪುಟ:Manju.hugar|ಚರ್ಚೆ]]) ೧೦:೨೮, ೨೭ ಜನವರಿ ೨೦೧೮ (UTC)
# [[ಸದಸ್ಯ:Niveditha Bhagyanathan|Niveditha Bhagyanathan]] ([[ಸದಸ್ಯರ ಚರ್ಚೆಪುಟ:Niveditha Bhagyanathan|ಚರ್ಚೆ]]) ೧೦:೩೨, ೨೭ ಜನವರಿ ೨೦೧೮ (UTC)
# [[ಸದಸ್ಯ:Shubhashri.R.gaonkar|Shubhashri.R.gaonkar]] ([[ಸದಸ್ಯರ ಚರ್ಚೆಪುಟ:Shubhashri.R.gaonkar|ಚರ್ಚೆ]]) ೧೦:೩೨, ೨೭ ಜನವರಿ ೨೦೧೮ (UTC)
# [[ಸದಸ್ಯ:Eshtarth Gowda|Eshtarth Gowda]] ([[ಸದಸ್ಯರ ಚರ್ಚೆಪುಟ:Eshtarth Gowda|ಚರ್ಚೆ]]) ೧೦:೩೩, ೨೭ ಜನವರಿ ೨೦೧೮ (UTC)
# [[ಸದಸ್ಯ:Shilpa D Sataraddi|Shilpa D Sataraddi]] ([[ಸದಸ್ಯರ ಚರ್ಚೆಪುಟ:Shilpa D Sataraddi|ಚರ್ಚೆ]]) ೧೦:೩೪, ೨೭ ಜನವರಿ ೨೦೧೮ (UTC)
# [[ಸದಸ್ಯ:Ashoka KG|Ashoka KG]] ([[ಸದಸ್ಯರ ಚರ್ಚೆಪುಟ:Ashoka KG|ಚರ್ಚೆ]]) ೧೦:೩೫, ೨೭ ಜನವರಿ ೨೦೧೮ (UTC)
# [[ಸದಸ್ಯ:Pranam Kulal|Pranam Kulal]] ([[ಸದಸ್ಯರ ಚರ್ಚೆಪುಟ:Pranam Kulal|ಚರ್ಚೆ]]) ೧೦:೩೮, ೨೭ ಜನವರಿ ೨೦೧೮ (UTC)
# [[ಸದಸ್ಯ:Ramyalathish|Ramyalathish]] ([[ಸದಸ್ಯರ ಚರ್ಚೆಪುಟ:Ramyalathish|ಚರ್ಚೆ]]) ೧೦:೪೦, ೨೭ ಜನವರಿ ೨೦೧೮ (UTC)
# [[ಸದಸ್ಯ:Bhavana Jain|Bhavana Jain]] ([[ಸದಸ್ಯರ ಚರ್ಚೆಪುಟ:Bhavana Jain|ಚರ್ಚೆ]]) ೧೦:೪೪, ೨೭ ಜನವರಿ ೨೦೧೮ (UTC)
# [[ಸದಸ್ಯ:Madhupriya Poojari|Madhupriya Poojari]] ([[ಸದಸ್ಯರ ಚರ್ಚೆಪುಟ:Madhupriya Poojari|ಚರ್ಚೆ]]) ೧೦:೪೫, ೨೭ ಜನವರಿ ೨೦೧೮ (UTC)
# [[ಸದಸ್ಯ:Dhakshini R|Dhakshini R]] ([[ಸದಸ್ಯರ ಚರ್ಚೆಪುಟ:Dhakshini R|ಚರ್ಚೆ]]) ೧೦:೪೫, ೨೭ ಜನವರಿ ೨೦೧೮ (UTC)
# [[ಸದಸ್ಯ:Athulya Ajith|Athulya Ajith]] ([[ಸದಸ್ಯರ ಚರ್ಚೆಪುಟ:Athulya Ajith|ಚರ್ಚೆ]]) ೧೦:೪೭, ೨೭ ಜನವರಿ ೨೦೧೮ (UTC)
# [[ಸದಸ್ಯ:ANUSHA NAYAK|ANUSHA NAYAK]] ([[ಸದಸ್ಯರ ಚರ್ಚೆಪುಟ:ANUSHA NAYAK|ಚರ್ಚೆ]]) ೦೫:೦೯, ೨೮ ಜನವರಿ ೨೦೧೮ (UTC)
==ಶುಭಕೋರುವವರು==
#--[[ಸದಸ್ಯ:Lokesha kunchadka|Lokesha kunchadka]] ([[ಸದಸ್ಯರ ಚರ್ಚೆಪುಟ:Lokesha kunchadka|ಚರ್ಚೆ]]) ೧೮:೦೭, ೨೫ ಜನವರಿ ೨೦೧೮ (UTC)
#--[[ಸದಸ್ಯ:Indudhar Haleangadi|Indudhar Haleangadi]] ([[ಸದಸ್ಯರ ಚರ್ಚೆಪುಟ:Indudhar Haleangadi|ಚರ್ಚೆ]]) ೦೫:೩೩, ೬ ಜುಲೈ ೨೦೨೨ (UTC)
== ಸಸ್ಯಗಳ ಪಟ್ಟಿ ==
{| class="wikitable"
! ಸಂಖ್ಯೆ !! ಸಸ್ಯದ ಹೆಸರು !! ವೈಜ್ಞಾನಿಕ ಹೆಸರು !! ಇಂಗ್ಲಿಷ್ ಹೆಸರು !! ಗುಣಮಟ್ಟ
|-
| 1 || [[ರಕ್ತಚಂದನ]] || [[w:Pterocarpus santalinus|PTEROCARPUS SANTALINUS]] || RED SANDALWOOD || ಲೇಖನ ಇದೆ
|-
| 2 || [[ಬಿಲ್ವಪತ್ರೆ ಮರ]] || [[w:Aegle marmelos|AEGLE MARMELOS]] || RUTACEAE || ಲೇಖನ ಇದೆ
|-
| 3 || [[ಹೊನ್ನೆ]](ಪುನ್ನಾಗ) || (CALOPYLLUM INOPHYLLUM L.). || HONNE || ಲೇಖನ ಇದೆ
|-
| 4 || [[ಅಗ್ನಿಮಂಥ]] || [[w:Premna serratifolia|PREMNA SERATIFOLIA]] || || ಲೇಖನ ಇದೆ
|-
| 5 || [[ಬಾದಾಮಿ (ಪದಾರ್ಥ)]] || [[w:Terminalia catappa|TERMINALIC CATAPPA]] || ALMAND || ಲೇಖನ ಇದೆ
|-
| 6 || [[ಬೀಟೆ]] || [[w:Dalbergia latifolia|DALBERGIA latifolia]] || SHIMSHAPA/ Black ROSEWOOD || ಲೇಖನ ಇದೆ
|-
| 7 || [[ಭದ್ರಾಕ್ಷಿ]] || GUAZUMA TOMENTOSA || BADRAKSHI || ಲೇಖನ ಇದೆ
|-
| 8 || [[ನಾಗದಂತಿ]] || [[w:Baliospermum montanum|BALIOSPERMUM MONTANA]] || DANTI || ಲೇಖನ ಇದೆ
|-
| 9 || [[ಕ್ಷುದ್ರ ಅಗ್ನಿಮಂಥ]] || [[w:Clerodendrum phlomidis|PREMNA CORYMBOSA]] || AGNIMANTHA || ಲೇಖನ ಇದೆ
|-
| 10 || [[ಬೆಣ್ಣೆಹಣ್ಣು]] || [[w:Avocado|PERSEA AMERICANA]] || BUTTERFRUIT || ಲೇಖನ ಇದೆ
|-
| 11 || [[ಚಳ್ಳೆ ಹಣ್ಣು]] || [[w:Cordia dichotoma|CORDIA DICHOTOMA]] || SHLESHMANTHAKA || ಲೇಖನ ಇದೆ
|-
| 12 || [[ರಾಮಪತ್ರೆ]] ||[[w:Myristica malabarica|MYRISTICA MALABERICA]] || RAMPATRE || ಲೇಖನ ಇದೆ
|-
| 13 || [[ಸೋಮವಾರದ ಮರ]] || CROTON OBLONGIFOLIUS || BRONCHISTIS ASTHAMA || ಲೇಖನ ಇದೆ
|-
| 14 || [[ಸಕ್ಕರೆ ಗಿಡ]] || [[w:Stevia rebaudiana|STEVIA REBAUPIANA]] || STIVIA || ಲೇಖನ ಇದೆ
|-
| 15 || [[ಪುತ್ರಂಜೀವಿ]] || [[w:Putranjiva Roxburghii|PUTRANJIVA ROXBURGHII]] || PUTRANJIVA || ಲೇಖನ ಇದೆ
|-
| 16 || [[ಆನೆಮುಂಗು]] || [[w:Oroxylum Indicum|OROXYLUM INDICUM]] || || ಲೇಖನ ಇದೆ
|-
| 17 || [[ಅಳಲೆ ಕಾಯಿ]] || [[w:Terminalia Chebula|TERMINALIA CHEBULA]] || HARITHAKI || ಲೇಖನ ಇದೆ
|-
| 18 || [[ಬೆಟ್ಟದ ನಲ್ಲಿಕಾಯಿ|ಬೆಟ್ಟ ನೆಲ್ಲಿ]] || [[w:Phyllanthus Emblica|PHYLLANTHUS EMBLICA]] || AMALAKI || ಲೇಖನ ಇದೆ
|-
| 19 || [[ಅಶೋಕ ವೃಕ್ಷ]] || [[w:Saraca Indica|SARACA INDICA]] || ASHOKA || ಲೇಖನ ಇದೆ
|-
| 20 || [[ಪನ್ನೇರಳೆ]] || [[w:Syzygium Jambolana|SYZYGIUM JAMBOLANA]] || JAMBOO || ಲೇಖನ ಇದೆ
|-
| 21 || [[ಹೊನ್ನೆ]](ಬೇಂಗ) || [[w:Pterocarpus marsupium|PTEROCARPUS MARSUPIUM]] || ASANA || ಲೇಖನ ಇದೆ
|-
| 22 || [[ಕವಟೆಕಾಯ್ಮರ]] || [[w:Zanthoxylum rhetsa|ZANTHOXYLUM RHETSA]] || TEJOVATI || ಲೇಖನ ಇದೆ
|-
| 23 || [[ಮರದರಶಿನ]] || [[w:Coscinium fenestratum|COSCINIUM FENESTRATUM]] || DARUHARIDRA || ಲೇಖನ ಇದೆ
|-
| 24 || [[ಅತ್ತಿಮರ]] || [[w:Ficus racemosa|FICUS RECEMOSA]] || UDAMBARA || ಲೇಖನ ಇದೆ
|-
| 25 || [[ಕರ್ಪುರಲಕ್ಕಿ]] || [[w:Vitex trifolia|VITEX TRIFOLIA]] || NIRGUNDI || ಲೇಖನ ಇದೆ
|-
| 26 || [[ಬಲಮುರಿ ಸಸ್ಯ|ಬಲಮುರಿ]] || [[w:Helicteres isora|HELICTERES ISORA]] || AVARTANI || ಲೇಖನ ಇದೆ
|-
| 27 || [[ರೊಹಿತುಕ]] || [[w:Amoora rohituka|AMOORA ROHITUKA]] || ROHITHAKA || ಲೇಖನ ಇದೆ
|-
| 28 || [[ದುರ್ವಾಸನೆ ಮರ]] || [[w:Mappia foetida|MAPPIA FOETIDA]] || CANCER PLANT || ಲೇಖನ ಇದೆ
|-
| 29 || [[ಹಳದಿ ಕಣಗಿಲು]] || || PEETHA KARAVEERA || ಲೇಖನ ಇದೆ
|-
| 30 || [[ಸಹಚರ ಮರ]] || [[w:Strobilanthes ciliatus|STROBILANTHES CILIATUS]] || - || ಲೇಖನ ಇದೆ
|-
| 31 || [[ಮತ್ತಿ]](ಅರ್ಜುನ) || [[w:Terminalia arjuna|TERMINALIA ARJUNA]] || ARJUNA || ಲೇಖನ ಇದೆ
|-
| 32 || [[ಅರ್ಕ]] || [[Calotropis gigantea]] || ARKA || ಲೇಖನ ಇದೆ
|-
| 33 ||[[ಗರಿಕೆಹುಲ್ಲು]](ದೂರ್ವ) || [[w:Cynodon dactylon|CYNODON DACTYLON]] || DOORVA || ಲೇಖನ ಇದೆ
|-
| 34 || [[ಜಾಜಿ]] ಮಲ್ಲಿಗೆ || [[w:Jasminum officinale|JASMINUM OFFICINALE]] || JATEE || ಲೇಖನ ಇದೆ
|-
| 35 || [[ಮಾಚಿಪತ್ರೆ]] || [[w:Artemisia vulgaris|ARTEMISIA VULGARIS]] || MACHPATHRE || ಲೇಖನ ಇದೆ
|-
| 36 || [[ಪಾರಿಜಾತ]] || NYCTANTHES GRANATUM || PARIJATHA || ಲೇಖನ ಇದೆ
|-
| 37 || [[ದಾಳಿಂಬೆ]] || [[w:Pomegranate|PUNICA GRANATUM]] || DADIMA || ಲೇಖನ ಇದೆ
|-
| 38 ||[[ಬದನೆ]](ಗೋಮುಖಬದನೆ)|| [[w:Solanum melongena|SOLANUM MELONGENA]] || GOMUKHA BADANE || ಲೇಖನ ಇದೆ
|-
| 39 || [[ಕಾಮಕಸ್ತೂರಿ]] || [[w:Ocimum basilicum|OCIMUM BASILICUM]] || KAMAKASTHURI || ಲೇಖನ ಇದೆ
|-
| 40 || [[ಲಕ್ಕಿ ಗಿಡ]](ನಿರ್ಗುಂಡಿ) || [[w:Vitex negundo|VITEX NEGUNDO]] || NIRGUNDI || ಲೇಖನ ಇದೆ
|-
| 41 || [[ತುಳಸಿ]] || [[w:Ocimum tenuiflorum|OCIMUM TENUIFLORUM]] || TULASI || ಲೇಖನ ಇದೆ
|-
| 42 || ಬದರ || [[w:Ziziphus jujuba|ZIZIPHUS JUJUBA]] || BADARA || ಲೇಖನ ಇಲ್ಲ
|-
| 43 || [[ಅಶ್ವತ್ಥಮರ]] || [[w:Ficus religiosa|FICUS RELEGIOSA]] || ASHWATHA || ಲೇಖನ ಇದೆ
|-
| 44 || [[ನೇರಳೆ]] || [[w:Syzygium cumini|SYZYGIUM CUMINI]] || JAMBOO || ಲೇಖನ ಇದೆ
|-
| 45 || [[ಕೋಡಸಿಗ]] || HOLARRHENA ANTIDYSENTERICA || - || ಲೇಖನ ಇದೆ
|-
| 46 || [[ಹೊಂಗೆ ಮರ]] || [[w:Millettia Pinnata| MILLETIA PINNATA]] || KARANJA || ಲೇಖನ ಇದೆ
|-
| 47 || [[ಪುನರ್ಪುಳಿ]] || [[w:Garcinia indica| GARCINIA INDICA]] || AMLAVETASA || ಲೇಖನ ಇದೆ
|-
| 48 || [[ಶಿವನೆ]] || GMELINA ARBOREA || GAMBHARI || ಲೇಖನ ಇದೆ
|-
| 49 || [[ನಾಗಸಂಪಿಗೆ]](ನಾಗಕೇಸರ) || MESUA FERREA || - || ಲೇಖನ ಇದೆ
|-
| 50 || ಎಣ್ಣೆಹೊನ್ನೆ || CALOPHYLLUM INOPHYLLUM || PUNNAGA || ಲೇಖನ ಇಲ್ಲ
|-
| 51 || ಗೋರಟೆ || BARLARIA DRIONINIS || SAHACHARA || ಲೇಖನ ಇಲ್ಲ
|-
| 52 || [[ರಾನ್ನ]] || ALPINIA GALANHA || RASNA || ಲೇಖನ ಇದೆ
|-
| 53 || [[ಲಾವಂಚ]] || VETTIVERIA ZIZANOIDES || USHEERA || ಲೇಖನ ಇದೆ
|-
| 54 || [[ತೆಂಗಿನಮರ]] || COCOSMUSIFERA || NARIKELA || ಲೇಖನ ಇದೆ
|-
| 55 || [[ಸಂಪಿಗೆ]] || MICHLIA CHAMPAKA || SAMPIGE || ಲೇಖನ ಇದೆ
|-
| 56 || [[ಅಂಕೋಲೆ]] || ALANGIUM SALVIFOLIUM || ANGOLE || ಲೇಖನ ಇದೆ
|-
| 57 || [[ರಂಜ]] || MIMISOPSELENGII || REMJE || ಲೇಖನ ಇದೆ
|-
| 58 || ಕದಂಬ || ANTHECEPHALUS CADAMBA || KADAMBA || ಲೇಖನ ಇದೆ
|-
| 59 || [[ಮುತ್ತುಗ ಎಣ್ಣೆ]]|| BUTEA MONOSPERMA || MUTHUGA || ಲೇಖನ ಇದೆ
|-
| 60 || [[ಮ್ಯಾರಿಗೋಸ್ಟಿನ್]] || GARCINIA MANGOSTANA || MARIGUSTANA || ಲೇಖನ ಇದೆ
|-
| 61 || [[ಸಲೇಶಿಯಾ|ಏಕನಾಯ್ಕ]] || SALACIA CHINENSIS || - || ಲೇಖನ ಇದೆ
|-
| 62 || [[ತೇಗ]] || TECTONIA GRANDIS || TEGA || ಲೇಖನ ಇದೆ
|-
| 63 || [[ಜ್ಯೋತಿಷ್ಮತಿ]] || CELASTRUS PANICULATUS || - || ಲೇಖನ ಇದೆ
|-
| 64 || ಕುಂಕುಮ || BIXA ORELLENA || SINDOORA || ಲೇಖನ ಇದೆ
|-
| 65 || [[ನಾಗಲಿಂಗ ಪುಷ್ಪ ಮರ]] || COUROPETA GAUIANESIS || - || ಲೇಖನ ಇದೆ
|-
| 66 || [[ಗುಲಗಂಜಿ]](ಗುಳೆಗುಂಜ)|| ABRUS PRECATORIUS || || ಲೇಖನ ಇದೆ
|-
| 67 || [[ವೀಳ್ಯದೆಲೆ]] || PIPER BEETLE || THAMBOOLA || ಲೇಖನ ಇದೆ
|-
| 68 || [[ವಿಪ್ಪಲಿ]] || PIPER LONGUIN || || ಲೇಖನ ಇದೆ
|-
| 69 || [[ಅಮಟೆ|ಆಮ್ರಾತಕ]] || SPONDIUS || || ಲೇಖನ ಇದೆ
|-
| 70 || [[ಬನ್ನಿ]](ಶಮಿ) || ACACIA FERRUGENIA || || ಲೇಖನ ಇದೆ
|-
| 71 || [[ಬೇವು]] || AZADIRACHTHA || || ಲೇಖನ ಇದೆ
|-
| 72 ||[[ಮಾವು|ಉತ್ತರ ಆಮ್ರಾ]] || MANGIFERA || || ಲೇಖನ ಇದೆ
|-
| 73 || [[ನೀಲಗಿರಿ]] || EUCALYTUS CITRIOPRA || TAILAPARNT || ಲೇಖನ ಇದೆ
|-
| 74 || [[ಕಪಿಥಾ|ಕಪಿತ]] || FERONA ELEPHANTOM || KAPPITITA || ಲೇಖನ ಇದೆ
|-
| 75 ||[[ತಪಸಿ]] || HOLOPTELIAINTE GRIFOLIA || CHIRA BILWA || ಲೇಖನ ಇದೆ
|-
| 76 || ಕಿರುಕೊಡಸಿಗ || WRIGHILATINCTONA || SWETHA KUTAJA || ಲೇಖನ ಇಲ್ಲ
|-
| 77 ||[[ಎಲಚಿ]](ಬೋರೆ)|| ZIZIPHUS JUJUBA || BADARA || ಲೇಖನ ಇದೆ
|-
| 78 || [[ಕೊಂದೆ]](ಅರಗ್ವೇದ) || CASSIA FISTULA || ARAGUEDA || ಲೇಖನ ಇದೆ
|-
| 79 || [[ಮೇಧಾಸಕ]] || LITSEA CHINENSIS || MEDHASAKA || ಲೇಖನ ಇದೆ
|-
| 80 || [[ಶ್ರೀಗಂಧ]] || SANTALUM ALBUM || CHANDANA || ಲೇಖನ ಇದೆ
|-
| 81 || [[ಮೇ ಫ್ಲವರ್]] || DELONIX REGIA || MAYFLOWER || ಲೇಖನ ಇದೆ
|-
| 82 || [[ಪ್ರಯಾಂಗು]] || CALLICARPA TOMENTOSA || PRAYANGU || ಲೇಖನ ಇದೆ
|-
| 83 || [[ಪುನರ್ವಸು]] || BAMBUSA BAMBOO || || ಲೇಖನ ಇದೆ
|-
| 84 || [[ಬಸರಿ]] || FICUS INFECTORIA || || ಲೇಖನ ಇದೆ
|-
| 85 || [[ಅಗಸೆ]] || SESBANIA GRANDIRLUE || AGASE || ಲೇಖನ ಇದೆ
|-
| 86 || [[ಸೀಮೆ ಹುಣಸೆ]] (ಚಕ್ಕುಲಿಮರ)|| PITECELLOBIUM DULCE || || ಲೇಖನ ಇದೆ
|-
| 87 ||[[ಶಾಂತಿಮರ]](ತಾರೆ) || TERMINALIA BELLERICA || BIBITHAKI || ಲೇಖನ ಇದೆ
|-
| 88 || [[ಕಾಡುಗೇರು]] || SEMICARPUS ANACARDIUM || BALLATHAKA || ಲೇಖನ ಇದೆ
|-
| 89 || [[ದಾಲ್ಚಿನ್ನಿ]] || CINNAMOMUM MACROCARPUM || TWAK || ಲೇಖನ ಇದೆ
|-
| 90 || [[ಕರವೀರ]] || THEVETIA NERIFOLIA || KARAVEERA || ಲೇಖನ ಇದೆ
|-
| 91 || [[ತುಂಬೆಗಿಡ]](ದ್ರೋಣಪುಷ್ಪ) || LEUCAS INDICA || DRONA PUSHPA || ಲೇಖನ ಇದೆ
|-
| 92 || [[ಹಿಪ್ಪೆ ಎಣ್ಣೆ]](ಮಧುಕ) || MADHUKA LONGIFOLIA || MADHUKA || ಲೇಖನ ಇದೆ
|-
| 93 || [[ಪಲಾಶ]] || SUTEA MONOSPERMA || - || ಲೇಖನ ಇದೆ
|-
| 94 || [[ಉತ್ತರಾಣಿ]](ಅಪಮಾರ್ಗ) || ACHYRANTHUS ASPERA || - || ಲೇಖನ ಇದೆ
|-
| 96 || [[ನಿಂಬೆ ಹುಲ್ಲು]](ಮಜ್ಜಿಗೆಹುಲ್ಲು) || [[w:Cymbopogon citratus|CYMBOPOGON CITRATUS]] || LEMONGRASS || ಲೇಖನ ಇದೆ
|-
| 97 || ಕ್ಯಾಲಿಸ್ಟೆಮೋನ್ || [[w:Melaleuca citrina|COLLIOSTEMON LANCEILARA]] || BOTTLE BRUSH || ಲೇಖನ ಇಲ್ಲ
|-
| 98 || [[ವಿಕಂತಕ]]|| FLOCOURTIA MONFANCE || VIKANKATA || ಲೇಖನ ಇದೆ
|-
| 99 || [[ವೇತಶಾಲ್ಮಲಿ]] || COCHLOSPERMUM RELIGIOSUM || PEETHA SHALMALI || ಲೇಖನ ಇದೆ
|-
| 100 || [[ಬಜೆ]] || ACORUS CALAMUS || VACHA || ಲೇಖನ ಇದೆ
|-
| 101 || [[ಕಗ್ಗಲಿ]](ಖದಿರ)|| ACACIA CATECHU || KHADIRA || ಲೇಖನ ಇದೆ
|-
| 102 ||[[ಬೀಟೆ]](ಸಪ್ತಪರ್ಣ) || DALBERGIA SISSOO || SHIMSHAPHA || ಲೇಖನ ಇದೆ
|-
| 103 || [[ಶಿಂಶಫ]] || ACACIA FERRUGINEA || SHAMI || ಲೇಖನ ಇದೆ
|-
| 104 ||[[ಆಲ]](ವಟಮರ)|| FICUS BENGHALENSIS || VATA || ಲೇಖನ ಇದೆ
|-
| 105 || [[ಪಾದರಿ]](ಪಾಟಲ) || PTEROSPERMUM SUVOVEOLENS || PATALA || ಲೇಖನ ಇದೆ
|-
| 108 || [[ಹಲಸಿನ ಹಣ್ಣು]](ಪನಸ) || ARTOCARPUS HETEROPHYLLUS || PANASA || ಲೇಖನ ಇದೆ
|-
| 109 || [[ಶಂಖಪುಷ್ಪ]] (ಅಪರಾಜಿತ) || CLITARIA TERNETIA || APRAJITHA || ಲೇಖನ ಇದೆ
|-
| 110 || [[ಮಾಂಸರೋಹಿಣಿ]] || SOYMIDU FABRIFUGA || - || ಲೇಖನ ಇದೆ
|-
| 112 || [[ಸರ್ಜು]] || UETERIA INDICA || || ಲೇಖನ ಇದೆ
|-
| 113 || [[ತೊರೆ ಮತ್ತಿ]](ಹೊಳೆಮತ್ತಿ) || TERMRNALIA ARJUNA || ARJUNA || ಲೇಖನ ಇದೆ
|-
| 114 ||[[ ಸಮುದ್ರ ಫಲ]] || BARRINGTONIA ACUTANGULA || HIJJALA || ಲೇಖನ ಇದೆ
|-
| 115 || ಕಾಂಚನಾರ || BAULINIA VERIGATA || KANCHNARA || ಲೇಖನ ಇಲ್ಲ
|-
| 116 || [[ಬೂರಗದ ಮರ]](ಶಾಲ್ಮಲಿ) || || || ಲೇಖನ ಇದೆ
|-
| 117 ||[[ನೆಲ್ಲಿ]] (ಆಮ್ಲಿಕಿ )|| PHYLLANTHUS EMBLICA || || ಲೇಖನ ಇದೆ
|-
| 118 || [[ಗಂಭಾರಿ]] || GMELINA ASIATICA || || ಲೇಖನ ಇದೆ
|-
| 120 || [[ಮಲ್ಲಿಕ]] || JASMINUM ANGUSTIFOLIA || || ಲೇಖನ ಇದೆ
|-
| 121 || [[ಮರುಗ]] || ORIGANUM MAJORANA || || ಲೇಖನ ಇದೆ
|-
| 122 || [[ನಾರಿಕೇಳ]] || COCOS MUSIFERA || || ಲೇಖನ ಇದೆ
|-
| 123 || [[ಸರಳ ]]|| PINUS ROXBURGHIANA || || ಲೇಖನ ಇದೆ
|-
| 124 || [[ಜಪಪುಷ್ಪ]] || HIBISCUS ROSA SIENENSIS || || ಲೇಖನ ಇದೆ
|-
| 125 ||[[ಗಣಗಲೆ ಹೂ]] (ಕಣಗಿಲ) || NERIUMODORUM || || ಲೇಖನ ಇದೆ
|-
| 126 || [[ಸೇವಂತಿಗೆ]] || CRYSANTHEMUM INDICA || || ಲೇಖನ ಇದೆ
|-
| 127 || [[ಇರುವಂತಿಗೆ]] || CAPPARIS DIVARICATA || || ಲೇಖನ ಇದೆ
|-
| 128 || [[ಅಗಸೆನಾರು|ಅತಸೀ]] || LINUM UTISATISAMUM || || ಲೇಖನ ಇದೆ
|-
| 129 || [[ಕೇದಗೆ]](ಕೇತಕಿ) || PANDANUS ODARATISSMUS || || ಲೇಖನ ಇದೆ
|-
| 131 || [[ಸೌಗಂಧಿಕಾ ಪುಷ್ಪ|ಸುಗಂಧಿ]] || POLYANTHES TUBEROSA || || ಲೇಖನ ಇದೆ
|-
| 132 || [[ಕಮಲ]](ತಾವರೆ) || NELUMBIUM SPECIOSA || || ಲೇಖನ ಇದೆ
|-
| 133 || [[ಕೆಂಪುತಾವರೆ]] || NYMPHAEA CHALO || || ಲೇಖನ ಇದೆ
|-
| 134 || [[ಕಾಡುಮಲ್ಲಿಗೆ]] || JASMINUM ARBORESCENS || || ಲೇಖನ ಇದೆ
|-
| 135 || [[ವಿಷ್ಣುಕಾಂತಿ]] || EVOLULOS ALSINOIDES || || ಲೇಖನ ಇದೆ
|-
| 138 || [[ಬಿದಿರು]] || BAMBUSA BAMBOO || || ಲೇಖನ ಇದೆ
|-
| 139 || [[ದವನ ]]|| ARTEMISIA INDICA || || ಲೇಖನ ಇಲ್ಲ
|-
| 140 || [[ನೀಲಿನಿ]] || INDIGOFERA TINCTORIA(FABACEAE) || || ಲೇಖನ ಇಲ್ಲ
|-
| 141 ||[[ಹುಣಸೆ]](ಚಿಂಚ) || TAMRINDUS INDICA || || ಲೇಖನ ಇದೆ
|-
| 142 || [[ಕೇತಕಿ]] || PONDANUS TECTORIUS || || ಲೇಖನ ಇದೆ
|-
| 143 || ತಾಲ || BORASSUS FLABELLIFERA || || ಲೇಖನ ಇಲ್ಲ
|-
| 144 || [[ಲವಂಗ]] || CARYOPHYLLATA SYZYGIUM || || ಲೇಖನ ಇದೆ
|-
| 145 || [[ಕಲ್ಲುಬಾಳೆ]] || MUSA SUOERDA MUCACEAE || ROCK BANANA || ಲೇಖನ ಇದೆ
|-
| 146 || ವಾಯುವಿಡಂನ || EMBLIA ROBASTA MIRSINACEAE || || ಲೇಖನ ಇಲ್ಲ
|-
| 147 || ಕಾಡುಅಶೋಕ || HMBOLATIABRUNONIS || || ಲೇಖನ ಇಲ್ಲ
|-
| 148 || ಮೇಣಸುದಾಸವಾಳ || MALVISCUS ROTUNDIFOLIA MALVACEAE || || ಲೇಖನ ಇಲ್ಲ
|}
== ಫೋಟೋಗಳು==
== ಉಲ್ಲೇಖ ==
<References />
[[ವರ್ಗ:ಆಳ್ವಾಸ್ ಶೋಭವನ]]
bwxod6onuv1m01bsgxvwph1fdb4e2on
ಬೆಟ್ಟದ ನೆಲ್ಲಿಕಾಯಿ
0
98092
1108918
1061850
2022-07-25T09:20:26Z
Durga bhat bollurodi
39496
wikitext
text/x-wiki
[[ಚಿತ್ರ:Barbara_Regina_Dietzsch,_Gooseberries.jpg|thumb]]
== ಬೆಟ್ಟದ ನೆಲ್ಲಿಕಾಯಿ ==
[[ಚಿತ್ರ:Indian Gooseberries.jpg|thumb|ಬೆಟ್ಟದ ನೆಲ್ಲಿಕಾಯಿ]]
[[ಚಿತ್ರ:Indian Gooseberry - നെല്ലി 03.JPG|thumb|ಬೆಟ್ಟದ ನೆಲ್ಲಿ ಗಿಡ]]
'''ಬೆಟ್ಟನೆಲ್ಲಿ,'''
ಬೆಟ್ಟದ ನೆಲ್ಲಿಕಾಯಿಯನ್ನು ವೈಜ್ಞಾನಿಕವಾಗಿ ಎಂಬ್ಲಿಕಾ ಒಫಿಶಿನಾಲಿಸ್ (''emblica officinalis'') ಎಂದು ಕರೆಯಲಾಗುತ್ತದೆ. ಇದು ಭಾರತಾದ್ಯಂತ ಹಲವು ಪ್ರದೇಶಗಳಲ್ಲಿ ಬೆಳಸುತ್ತಾರೆ ಹಾಗೂ ಅರಣ್ಯಗಳಲ್ಲಿಯೂ ಹೇರಳವಾಗಿ ದೊರೆಯುತ್ತದೆ.
===ಪ್ರಾದೇಶಿಕ ಹೆಸರುಗಳು===
ನೆಲ್ಲಿಕಾಯಿಯನ್ನು ಆಂಗ್ಲ ಭಾಷೆಯಲ್ಲಿ ಇಂಡಿಯನ್ ಗೂಸ್ ಬೆರಿ ಎಂದು ಕರೆಯುತ್ತಾರೆ. ಹಿಂದಿಯಲ್ಲಿ ಆಮ್ಲ, ಮಲಯಾಳಂನಲ್ಲಿ ನೆಲ್ಲಿ ಎಂಬ ಹೆಸರುಗಳಿವೆ.
====
ಮಧ್ಯ ಪ್ರಮಾಣದ ಪರ್ಣಪಾತಿ ಮರ ಎಳೆ ಹಸುರು ಬಣ್ಣದ ಸಣ್ಣಕಿರುದಾದ ಎಲೆಗಳಾಗಿರುತ್ತದೆ. ತೊಗಟೆ ನಯವಾಗಿದ್ದು ಬೂದು ಬಣ್ಣ ಹೊಂದಿರುತ್ತದೆ. ಅಸಮಾನವಾದ ದುಂಡು ಚಿಪ್ಪುಗಳಂತೆ ಕಳಚುವುದು ಹೀಗೆ ಕಳಚಿದಾಗ ಒಡ್ಡಲ್ಪಟ್ಟ ಹೊಸ ಎಳೆ ತೊಗಟೆ ಹಳದಿ ಛಾಯೆ ಹೊಂದಿರುತ್ತದೆ.
==ಆರೋಗ್ಯಕಾರ ಅಂಶಗಳು===
ಅಮಲಕಿಯ ಹಣ್ಣು ಬೀಜವನ್ನು ಜ್ವರ, ಹಸಿವು, ರಾಶಿಗಳು, ಹುಳುಗಳು, [[ರಕ್ತಹೀನತೆ]], ಜಾಂಡೀಸ್, ಆಂತರಿಕ [[ರಕ್ತ]]ಸ್ರಾವ, ಕಂಗೆಡಿಸುವಿಕೆಯ ಧ್ವನಿ, ಹಿಕ್ಕೋಫ್, ಕೆಮ್ಮು, ಮೂರ್ಛೆ, ಹೃದಯ ರೋಗಗಳು, ವಾಂತಿ, ಉರಿಯುವಿಕೆಯ ಚಿಕಿತ್ಸೆಗಾಗಿ ಪುಡಿ ಮತ್ತು ರಸ ರೂಪದಲ್ಲಿ ಬಳಸಲಾಗುತ್ತದೆ. ಸಂವೇದನೆ, ಕಿಬ್ಬೊಟ್ಟೆಯ ನೋವು, ಕುಷ್ಠರೋಗ, ಸಂಧಿವಾತ, ಎರಿಸಿಪೆಲಾಗಳು, ಪೊಕ್ಸ್, ಕೂದಲಿನ ಬೂದು, ಮಧುಮೇಹ, ಮೂತ್ರದ ನಿಗ್ರಹ, ಲ್ಯುಕೊರ್ಹೋಯಯಾ, ಸ್ತ್ರೀ ಜನನಾಂಗಗಳಲ್ಲಿ ಕಣ್ಣಿನ ಸಂವೇದನೆ, ಕಣ್ಣಿನ [[ರೋಗ]]ಗಳು, ತಡೆಗಟ್ಟುವ ಕ್ರಮವಾಗಿ, ಬುದ್ಧಿವಂತಿಕೆಯನ್ನು ಉತ್ತೇಜಿಸಲು, ಮತ್ತು ಕಾಮೋತ್ತೇಜಕ ಎಂದು. ಮಧುಮೇಹ: ಮಯಾಬಾಸ್ ಪ್ರಮೇಹಾ ಹಣ್ಣಿನ ರಸ ಅಥವಾ ಪುಡಿ ಆಫ್ ಅಮೈಕಿಯ ಹಣ್ಣು ಮತ್ತು ಪುಡಿ ನಿಕೋರಾ ಲಾಂಗ ನಂತಹ ಪ್ರಮಾಣದಲ್ಲಿ ಸಮಾನ ಪ್ರಮಾಣದಲ್ಲಿ ಸೂಚಿಸಲಾಗುತ್ತದೆ. 10-15 ಗ್ರಾಂಗಳು ಅಹು .40 ಅಮಾಲಕಿ ಹಣ್ಣಿನ ದೈನಂದಿನ ಸೇವನೆ ಒಂದು ಪುನರುಜ್ಜೀವನದಂತೆ ಶಿಫಾರಸು ಮಾಡಲಾಗಿದೆ. ಅಹ್.ಯು.39 . ಹುರುಪು ಉಳಿಸಿಕೊಳ್ಳುವಲ್ಲಿ, ಜೀವಿತಾವಧಿಯನ್ನು ಹೆಚ್ಚಿಸುತ್ತದೆ, [[ತಾರುಣ್ಯ|ತಾರುಣ್ಯತೆ]] ಮತ್ತು ಪ್ರತಿರೋಧ ಶಕ್ತಿ. ಕಣ್ಣಿನ ಕಾಯಿಲೆಗಳು ಅಮಲಕಿ, ಹರೇತಿಕಿ ಟರ್ಮಿನಾಲಿಯಾ ಚೆಬುಲಾ ಮತ್ತು ವಿಬೆಥಾಕಿ ಟರ್ಮಿನಲಿಯಾ ಬೆಲ್ಲರಿಕ ಅನ್ನು ಪೌಡರ್ ಆಂತರಿಕವಾಗಿ ಮತ್ತು ಬಾಹ್ಯವಾಗಿ ಕಣ್ಣಿನ ರೋಗಗಳಿಗೆ ಬಳಸಲಾಗುತ್ತದೆ. ವಿರೇಚಕ. ಅಮಲಕಿ, ಹರೇತಿಕಿ ಟರ್ಮಿನಾಲಿಯಾ ಚೆಬುಲಾ ಮತ್ತು ವಿಬೆಥಾಕಿ ಟರ್ಮಿನಲಿಯಾ ಬೆಲ್ಲರಿಕ ದ ಪೌಡರನ್ನು ಬಿಸಿ ನೀರಿನಿಂದ ವಿರೇಚಕ 10-15 ಗ್ರಾಂ ಆಗಿ ಬಳಸಲಾಗುತ್ತದೆ.
<ref>ವನಸಿರಿ</ref>
ಬೆಟ್ಟದ ನಲ್ಲಿಕಾಯಿ ಎಂದರೇನು?
ಭಾರತೀಯ ಗೂಸ್ ಬೆರ್ರಿ ಯುಫೋರ್ಬಿಯಾಸಿಯ ಕುಟುಂಬಕ್ಕೆ ಸೇರಿದೆ. ಭಾರತದ ಉಪಖಂಡದ ತೇವ, ಕಾಡು, ಗುಡ್ಡಗಾಡು ಪ್ರದೇಶಗಳಲ್ಲಿ ಶರತ್ಕಾಲದಲ್ಲಿ ಈ ಹಣ್ಣು ಪಕ್ವವಾಗುತ್ತದೆ ಮತ್ತು ಇದನ್ನು ಭಾರತದ ಪವಿತ್ರ ಮರವೆಂದು ಪರಿಗಣಿಸಲಾಗುತ್ತದೆ. [[ಹಣ್ಣು]] ಬಹಳ ಪೋಷಣೆಯಾಗಿದೆ, ಆದರೆ ಹುಳಿ ರುಚಿ. ಎರಡೂ, ಒಣಗಿದ ಮತ್ತು ತಾಜಾ ಹಣ್ಣುಗಳನ್ನು ತಮ್ಮ ಆರೋಗ್ಯ ಪ್ರಯೋಜನಕ್ಕಾಗಿ ಸೇವಿಸಬಹುದು.
ಇದು ಬಹಳಷ್ಟು [[ರೋಗ]]ಗಳಿಗೆ ಪರಿಹಾರಗಳನ್ನು ಒದಗಿಸುತ್ತದೆ ಮತ್ತು ಆದುದರಿಂದ, ಆಯುರ್ವೇದ ಚಿಕಿತ್ಸೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಬೆಟ್ಟದ ನಲ್ಲಿಕಾಯಿ ವಿಟಮಿನ್ ಸಿ ನಲ್ಲಿ ಅತ್ಯಂತ ಶ್ರೀಮಂತವಾಗಿದೆ ಮತ್ತು ಕ್ಯಾಲ್ಸಿಯಂ, ಫಾಸ್ಫರಸ್, ಕಬ್ಬಿಣ, ಕ್ಯಾರೋಟಿನ್, ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ನಂತಹ ಅನೇಕ ಖನಿಜಗಳು ಮತ್ತು ಜೀವಸತ್ವಗಳನ್ನು ಹೊಂದಿರುತ್ತದೆ. ಇದು ಪ್ರಬಲ ಉತ್ಕರ್ಷಣ ನಿರೋಧಕ ದಳ್ಳಾಲಿ ಕೂಡಾ ಆಗಿದೆ.
ಆಕ್ಸಿಡೇಟಿವ್ ಹಾನಿ (ದೇಹದ ಜೀವಕೋಶಗಳು ಆಮ್ಲಜನಕವನ್ನು ಬಳಸಿದಾಗ, ಅವರು ಹಾನಿಗೊಳಗಾಗುವ ಮುಕ್ತ ರಾಡಿಕಲ್ಗಳಾದ ಉತ್ಪನ್ನಗಳಿಂದ ಉತ್ಪತ್ತಿಯಾಗುತ್ತದೆ) ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಉತ್ಕರ್ಷಣ ನಿರೋಧಕಗಳು ಈ ಹಾನಿಗಳನ್ನು ತಡೆಗಟ್ಟುತ್ತವೆ ಮತ್ತು ದುರಸ್ತಿ ಮಾಡುತ್ತವೆ. ವಿಟಮಿನ್ ಸಿ ಒಂದು ಉತ್ತಮ ಉತ್ಕರ್ಷಣ ನಿರೋಧಕ ದಳ್ಳಾಲಿಯಾಗಿದ್ದು, ವಿವಿಧ ವಿಧದ ಕ್ಯಾನ್ಸರ್ ಸೇರಿದಂತೆ ಹಲವಾರು ಪರಿಸ್ಥಿತಿಗಳ ವಿರುದ್ಧ ಬೆಟ್ಟದ ನಲ್ಲಿಕಾಯಿಯ ಪ್ರಬಲ ಸಾಧನವಾಗಿದೆ.
===ಆಮ್ಲ ( ಬೆಟ್ಟದ ನಲ್ಲಿಕಾಯಿ ) ಆರೋಗ್ಯದ ಪ್ರಯೋಜನಗಳು===
ಬಹು-ಉದ್ದೇಶಿತ ಆಹಾರವಾಗಿರುವುದರಿಂದ, ಆಮ್ಲಾವು ಅದರ ಉತ್ಕರ್ಷಣ ನಿರೋಧಕ , [[ಚರ್ಮ]]ದ ವರ್ಧಕ, ಕೂದಲು ಸಮೃದ್ಧಗೊಳಿಸುವಿಕೆ ಮತ್ತು ಎಲ್ಲರಿಗೂ ಹೆಚ್ಚಿನ \']']ಸಾಮರ್ಥ್ಯಗಳನ್ನು ಹೊಂದಿರುವ ಹೆಚ್ಚಿನ ಸಂಖ್ಯೆಯ ಪ್ರಯೋಜನಗಳನ್ನು ಹೊಂದಿದೆ.
'ಕೂದಲಿನ ಆರೈಕೆ'
ಅಮ್ಲಾವನ್ನು ಅನೇಕ ಕೂದಲಿನ ಟಾನಿಕ್ ಗಳಲ್ಲಿ ಬಳಸಲಾಗುತ್ತದೆ ಏಕೆಂದರೆ ಇದು ಕೂದಲು ಬೆಳವಣಿಗೆ ಮತ್ತು ಕೂದಲಿನ ವರ್ಣದ್ರವ್ಯವನ್ನು ಸಮೃದ್ಧಗೊಳಿಸುತ್ತದೆ. ಇದು ಬೇರುಗಳನ್ನು ಬಲಪಡಿಸುತ್ತದೆ, ಬಣ್ಣವನ್ನು ನಿರ್ವಹಿಸುತ್ತದೆ ಮತ್ತು ಹೊಳಪು ಸುಧಾರಿಸುತ್ತದೆ. ತಾಜಾ ಗೂಸ್ ಬೆರ್ರಿ ತಿನ್ನುವುದು ಅಥವಾ ಕೂದಲು ಬೇರುಗಳ ಮೇಲೆ ಅದರ ಪೇಸ್ಟ್ ಅನ್ನು ಅನ್ವಯಿಸುವುದು ಕೂದಲು ಬೆಳವಣಿಗೆ ಮತ್ತು ಬಣ್ಣವನ್ನು ಸುಧಾರಿಸುತ್ತದೆ. ಅಮಲ್ ತೈಲವು ಭಾರತದಲ್ಲಿ ಬಹಳ ಜನಪ್ರಿಯವಾಗಿದೆ ಏಕೆಂದರೆ ಕೂದಲು ನಷ್ಟ ಮತ್ತು ಬೋಳುಗಳ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಈ ಗುಣಮಟ್ಟದ ಆಮ್ಲಾದ ಕ್ಯಾರೋಟಿನ್ ಅಂಶದಿಂದಾಗಿ, ಅದರ ಕಬ್ಬಿಣದ ಅಂಶ ಮತ್ತು ಉತ್ಕರ್ಷಣ ನಿರೋಧಕ ಸಾಮರ್ಥ್ಯದಿಂದ ಕೂಡಿರುತ್ತದೆ. ಇದರಿಂದಾಗಿ ಕೂದಲು ನಷ್ಟವನ್ನು ಕಡಿಮೆಗೊಳಿಸುತ್ತದೆ. ಫ್ರೀ ರಾಡಿಕಲ್ಗಳಿಗೆ ಕೂದಲು ಕಿರುಚೀಲಗಳ ಹಾನಿ ಮಾಡಲು ಅಥವಾ ಅಕಾಲಿಕ ಕೂದಲು ನಷ್ಟವನ್ನು ಉಂಟುಮಾಡುವ ಹಾರ್ಮೋನುಗಳಿಗೆ ಪರಿಣಾಮ ಬೀರುವುದಿಲ್ಲ.
#'''ಕಣ್ಣಿನ ಆರೈಕೆ'''
ಜೇನುತುಪ್ಪವನ್ನು ಹೊಂದಿರುವ ಕುಡಿಯುವ ಗೂಸ್ಬೆರ್ರಿ ರಸವು ದೃಷ್ಟಿ ಸುಧಾರಣೆಗೆ ಒಳ್ಳೆಯದು ಮತ್ತು ಆಂತರಿಕ ಕಣ್ಣಿನ ಒತ್ತಡವನ್ನು ಕಡಿಮೆ ಮಾಡುವಾಗ ಅಧ್ಯಯನಗಳು ಸಮೀಪದೃಷ್ಟಿ ಮತ್ತು ಕಣ್ಣಿನ ಪೊರೆಗಳನ್ನು ಸುಧಾರಿಸಲು ತೋರಿಸಿವೆ. ಇದು ಮುಖ್ಯವಾಗಿ ಅದರ ಪ್ರಭಾವಶಾಲಿ ಕ್ಯಾರೋಟಿನ್ ಅಂಶದಿಂದಾಗಿ, ದೃಷ್ಟಿ-ಸಂಬಂಧಿತ ಪರಿಸ್ಥಿತಿಗಳ ಮೇಲೆ ಅದರ ಪ್ರಭಾವಶಾಲಿ ಪರಿಣಾಮವನ್ನು ದೀರ್ಘಕಾಲದಿಂದ ತಿಳಿದುಬಂದಿದೆ, ಇದರಲ್ಲಿ ಸ್ವತಂತ್ರ ರಾಡಿಕಲ್ ಚಟುವಟಿಕೆಯಿಂದ ಉಂಟಾಗುತ್ತದೆ. [[ವಿಟಮಿನ್ ಎ]] ಮತ್ತು ಕ್ಯಾರೋಟಿನ್ಗಳು ಮ್ಯಾಕ್ಯುಲರ್ ಡಿಜೆನರೇಷನ್ ಮತ್ತು ರಾತ್ರಿಯ ಕುರುಡುತನವನ್ನು ಕಡಿಮೆ ಮಾಡುತ್ತದೆ. ಆದರೆ, ಉಚಿತ ವಿಕಿರಣಗಳಿಂದ ವಯಸ್ಸು-ಸಂಬಂಧಿತ ಅವನತಿಗೆ ಮೊದಲು ನಿಮ್ಮ ದೃಷ್ಟಿ ಬಲಪಡಿಸುತ್ತದೆ.
#'''ಕ್ಯಾಲ್ಸಿಯಂ ಹೀರಿಕೊಳ್ಳುವಲ್ಲಿ ಏಡ್ಸ್'''
ಆಮ್ಲಾದ ಕಡಿಮೆ ಚರ್ಚೆಯ ಪ್ರಯೋಜನಗಳಲ್ಲಿ ಒಂದಾದ ದೇಹವು ಕ್ಯಾಲ್ಸಿಯಂ ಅನ್ನು ಸಕಾರಾತ್ಮಕ ರೀತಿಯಲ್ಲಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ನಮ್ಮ ಎಲುಬುಗಳು, [[ಹಲ್ಲು]]ಗಳು ಮತ್ತು [[ಉಗುರು]]ಗಳಲ್ಲಿ ಕ್ಯಾಲ್ಸಿಯಂ ಅತ್ಯಗತ್ಯ ಅಂಶವಾಗಿದೆ, ಮತ್ತು ನಾವು ಸುಂದರವಾದ ಹೊಳಪಿನ ಕೂದಲನ್ನು ಹೊಂದಿದ್ದೇವೆ ಎಂದು ಖಾತ್ರಿಗೊಳಿಸುತ್ತದೆ. ಆದ್ದರಿಂದ, ಭಾರತೀಯ ಗೂಸ್ ಬೆರ್ರಿ ಹಣ್ಣುಗಳಂತಹ [[ವಿಟಮಿನ್ ಸಿ]]-ಸಮೃದ್ಧ ಹಣ್ಣುಗಳನ್ನು ತಿನ್ನುವುದು ನಿಮ್ಮ ದೇಹವನ್ನು ನೋಡುತ್ತಿರುವ ಮತ್ತು ಉತ್ತಮ ಭಾವನೆ ಹೊಂದಲು ಉತ್ತಮ ಮಾರ್ಗವಾಗಿದೆ.
#'''ಚಯಾಪಚಯ ಚಟುವಟಿಕೆಯನ್ನು ಸುಧಾರಿಸುತ್ತದೆ'''
ಪ್ರೋಟೀನ್ಗಳಲ್ಲಿ ಹೆಚ್ಚಿನ ಆಹಾರವನ್ನು ಸೇವಿಸುವುದು ಆರೋಗ್ಯಕರವಾಗಿ ಉಳಿಯಲು ಪ್ರಮುಖವಾದ ವಿಧಾನಗಳಲ್ಲಿ ಒಂದಾಗಿದೆ ಏಕೆಂದರೆ ಪ್ರೋಟೀನ್ಗಳು ನಮ್ಮ ದೇಹದ ಮೆಟಬಾಲಿಕ್ ಚಟುವಟಿಕೆಗಳ ಅಗತ್ಯ ಭಾಗವಾಗಿದೆ. ನಮ್ಮ ಕಿಣ್ವಗಳು ಸಸ್ಯ ಪ್ರೋಟೀನ್ಗಳನ್ನು ಅಮೈನೋ ಆಮ್ಲಗಳಾಗಿ ವಿಭಜಿಸಬಹುದು ಮತ್ತು ಅವುಗಳನ್ನು ನಮ್ಮ ದೇಹಕ್ಕೆ ಬಳಸಬಹುದಾದ ಪ್ರೋಟೀನ್ಗಳಾಗಿ ಮರುಜೋಡಿಸಬಹುದು. ಸೆಲ್ಯುಲರ್ ಬೆಳವಣಿಗೆ, ಸ್ನಾಯು ಅಭಿವೃದ್ಧಿ, ಅಂಗ ಆರೋಗ್ಯ, ಮತ್ತು ವಿಶಾಲವಾದ ಚಯಾಪಚಯ ಕ್ರಿಯೆಗಳಿಗೆ ಪ್ರೋಟೀನ್ ಅವಶ್ಯಕವಾಗಿದ್ದು, ನಾವು ಆರೋಗ್ಯಕರವಾಗಿ ಉಳಿಯಬೇಕು.
#'''ಮುಟ್ಟಿನ ಸೆಳೆತಗಳನ್ನು ಪರಿಗಣಿಸುತ್ತದೆ'''
ಆಮ್ಲಾದಲ್ಲಿರುವ ಖನಿಜಗಳು ಮತ್ತು ಜೀವಸತ್ವಗಳು ಮುಟ್ಟಿನ ಸೆಳೆತ ಚಿಕಿತ್ಸೆಯಲ್ಲಿ ಇದು ಬಹಳ ಉಪಯುಕ್ತವಾಗಿದೆ. ದೇಹದಲ್ಲಿ ಅಗತ್ಯ ಅಂಶಗಳು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆಯಾದ್ದರಿಂದ, ನಿಯಮಿತವಾಗಿ ಆಮ್ಲಾವನ್ನು ಸೇವಿಸುವುದರಿಂದ ಅದು ಪೌಷ್ಠಿಕಾಂಶಗಳು ಯಾವಾಗಲೂ ವ್ಯವಸ್ಥೆಯಲ್ಲಿರುತ್ತವೆ ಮತ್ತು ಮುಟ್ಟಿನ ಸೆಳೆತಗಳನ್ನು ತಡೆಯಬಹುದು.
#'''ಮಧುಮೇಹವನ್ನು ನಿಯಂತ್ರಿಸುತ್ತದೆ'''
ಗೂಸ್ಬೆರ್ರಿ ಕ್ರೋಮಿಯಂ ಅನ್ನು ಒಳಗೊಂಡಿದೆ, ಇದು [[ಮಧುಮೇಹ]] ರೋಗಿಗಳಿಗೆ ಚಿಕಿತ್ಸಕ ಮೌಲ್ಯವನ್ನು ಹೊಂದಿದೆ. ಭಾರತೀಯ ಗೂಸ್ ಬೆರ್ರಿ ಹಾರ್ಮೋನ್ ಇನ್ಸುಲಿನ್ ಅನ್ನು ಸ್ರವಿಸುವ ಪ್ರತ್ಯೇಕವಾದ ಜೀವಕೋಶಗಳನ್ನು ಪ್ರಚೋದಿಸುತ್ತದೆ, ಇದರಿಂದಾಗಿ ರಕ್ತದಲ್ಲಿನ ಸಕ್ಕರೆಯು ಮಧುಮೇಹ ರೋಗಿಗಳಲ್ಲಿ ಕಡಿಮೆಯಾಗುವುದು ಮತ್ತು ಅವರ ದೇಹವನ್ನು ಸಮತೋಲಿತ ಮತ್ತು ಆರೋಗ್ಯಕರವಾಗಿಡುತ್ತದೆ. ರಕ್ತದಲ್ಲಿನ ಸಕ್ಕರೆಯು ಕಡಿಮೆಯಾದಾಗ, ಕೋಶಗಳಿಂದ ಗ್ಲುಕೋಸ್ ಅನ್ನು ಸಹ ಕ್ರಿಯಾತ್ಮಕ ಶಕ್ತಿಯನ್ನಾಗಿ ಬಳಸಲಾಗುತ್ತದೆ, ಹೀಗಾಗಿ ಮೆಟಾಬಾಲಿಸಮ್ ಬಲವಾಗಿರುತ್ತದೆ ಮತ್ತು ಮಧುಮೇಹಕ್ಕೆ ಅಪಾಯಕಾರಿ ರಕ್ತದ ಸಕ್ಕರೆಗಳಲ್ಲಿನ ಕೊಳವೆಗಳು ಮತ್ತು ಸ್ಪೈಕ್ಗಳಿಲ್ಲದೆ ನೀವು ಹೆಚ್ಚು ಶಕ್ತಿಯನ್ನು ಹೊಂದಿರುತ್ತಾರೆ. ದೇಹದಲ್ಲಿ ಎಲ್ಡಿಎಲ್ ಕೊಲೆಸ್ಟ್ರಾಲ್ನ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯ ಆರೋಗ್ಯಕ್ಕೆ ಬಳಸಲಾಗುವ ಬೀಟಾ-ಬ್ಲಾಕರ್ಗಳ ಪರಿಣಾಮವನ್ನು ಕ್ರೋಮಿಯಂ ಹೆಚ್ಚಿಸುತ್ತದೆ.
#'''ಡಯರೆಟಿಕ್'''
ನೀರಿನ ವಿಷಯದಲ್ಲಿ ಅತಿ ಹೆಚ್ಚು ಹಣ್ಣನ್ನು ಹೊರತುಪಡಿಸಿ, ಆಮ್ಲಾ ಸಹ ಸ್ವಲ್ಪ ಮಧುಮೇಹವನ್ನು ಹೊಂದಿದೆ. ಇದು ಮೂತ್ರ ವಿಸರ್ಜನೆಯ ಆವರ್ತನ ಮತ್ತು ಪರಿಮಾಣವನ್ನು ಹೆಚ್ಚಿಸುತ್ತದೆ ಎಂದರ್ಥ. ಮೂತ್ರ ವಿಸರ್ಜನೆಯು ನಮ್ಮ ದೇಹ ಅನಗತ್ಯ ಜೀವಾಣು ಮತ್ತು ನೀರಿನ ಮಟ್ಟವನ್ನು ಹೆಚ್ಚಿಸುತ್ತದೆ, ಉಪ್ಪು, ಮತ್ತು ಯೂರಿಕ್ ಆಸಿಡ್. ಇದಲ್ಲದೆ, 4% ನಷ್ಟು ಮೂತ್ರದಿಂದ ವಾಸ್ತವವಾಗಿ ಕೊಬ್ಬಿನಿಂದ ಕೂಡಿರುವ ತೂಕವನ್ನು ಕಳೆದುಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ. ಆದ್ದರಿಂದ, ನಿಮ್ಮ ಮೂತ್ರಪಿಂಡವನ್ನು ಆರೋಗ್ಯಕರವಾಗಿಡಲು ಮತ್ತು ಮೂತ್ರ ಮತ್ತು ಗರ್ಭಾಶಯದ ಸೋಂಕುಗಳನ್ನು ತಡೆಗಟ್ಟುವಲ್ಲಿ ಮೂತ್ರವರ್ಧಕ ಪದಾರ್ಥ ಯಾವಾಗಲೂ ಅವಶ್ಯಕವಾಗಿದೆ.
#'''ಜೀರ್ಣಕ್ರಿಯೆಯಲ್ಲಿ ಏಡ್ಸ್'''
ಹೆಚ್ಚಿನ ಹಣ್ಣುಗಳಂತೆ ಫೈಲಾದಲ್ಲಿ ಆಮ್ಲಾ ತುಂಬಾ ಹೆಚ್ಚು. ಫೈಬರ್ ಸ್ಟೂಲ್ಗೆ ಬೃಹತ್ ಪ್ರಮಾಣವನ್ನು ಸೇರಿಸುತ್ತದೆ ಮತ್ತು ಕರುಳಿನ ಮೂಲಕ ಆಹಾರವನ್ನು ಸರಿಸಲು ಮತ್ತು ಅವರ ಚಲನೆಯನ್ನು ನಿಯಮಿತವಾಗಿರಿಸುತ್ತದೆ. ಇದು ಮಲಬದ್ಧತೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಫೈಬರ್ ಕೂಡ ಸಡಿಲವಾದ ಕೋಶಗಳನ್ನು ದೊಡ್ಡದಾಗಿಸುತ್ತದೆ ಮತ್ತು ಅತಿಸಾರವನ್ನು ಕಡಿಮೆ ಮಾಡುತ್ತದೆ. ಇದು ಗ್ಯಾಸ್ಟ್ರಿಕ್ ಮತ್ತು ಜೀರ್ಣಕಾರಿ ರಸವನ್ನು ಸ್ರವಿಸುವಂತೆ ಉತ್ತೇಜಿಸುತ್ತದೆ, ಆದ್ದರಿಂದ ಆಹಾರವನ್ನು ಪರಿಣಾಮಕಾರಿಯಾಗಿ ಜೀರ್ಣಿಸಿಕೊಳ್ಳಲಾಗುತ್ತದೆ, ಪೋಷಕಾಂಶಗಳು ಸೂಕ್ತ ರೀತಿಯಲ್ಲಿ ಹೀರಿಕೊಳ್ಳಲ್ಪಡುತ್ತವೆ, ಮತ್ತು ನೀವು ಹಗುರವಾದ ಮತ್ತು ಆರೋಗ್ಯಕರವಾಗಿರುತ್ತವೆ. ಮಲಬದ್ಧತೆಯನ್ನು ಕಡಿಮೆ ಮಾಡುವುದು ಹಲವಾರು ಜಠರಗರುಳಿನ ಅಸ್ವಸ್ಥತೆಗಳಿಂದ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ನಿಂದ ಕೂಡ ನಿಮ್ಮನ್ನು ರಕ್ಷಿಸುತ್ತದೆ.
#'''ಹೃದಯ ರೋಗಗಳನ್ನು ತಡೆಯುತ್ತದೆ'''
ಮೇಲೆ ಹೇಳಿದಂತೆ, ಗೂಸ್ಬೆರ್ರಿ ಹೃದಯ ಸ್ನಾಯುಗಳನ್ನು ಬಲಗೊಳಿಸುತ್ತದೆ, ಆದ್ದರಿಂದ ರಕ್ತ ಪರಿಚಲನೆ ದೇಹದಾದ್ಯಂತ ಮಾಡಲಾಗುತ್ತದೆ. ಅತಿಯಾದ ಕೊಲೆಸ್ಟ್ರಾಲ್ ಸಂಗ್ರಹವನ್ನು ಕಡಿಮೆ ಮಾಡುವ ಮೂಲಕ, ಆಮ್ಲಾದಲ್ಲಿ ಕ್ರೋಮಿಯಂ ಅಪಧಮನಿಕಾಠಿಣ್ಯದ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ ಅಥವಾ ರಕ್ತ ನಾಳಗಳು ಮತ್ತು ಅಪಧಮನಿ ಗಳಲ್ಲಿನ ಪ್ಲೇಕ್ ತಯಾರಿಕೆಗೆ ಸಾಧ್ಯವಿದೆ. ಇದು ಸ್ಟ್ರೋಕ್ ಮತ್ತು ಹೃದಯಾಘಾತದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಇದರಲ್ಲಿನ ಕಬ್ಬಿಣದ ಅಂಶವು ಹೊಸ ಕೆಂಪು ರಕ್ತ ಕಣಗಳ ಸೃಷ್ಟಿಗೆ ಉತ್ತೇಜನ ನೀಡುತ್ತದೆ, ಇದರಿಂದಾಗಿ ರಕ್ತನಾಳಗಳು ಮತ್ತು ಅಪಧಮನಿಗಳು ಶುಚಿಯಾಗಿ ಇರುವುದರಿಂದ ಅಂಗಾಂಶಗಳ ಪುನರುತ್ಪಾದನೆ ಮತ್ತು ಬೆಳವಣಿಗೆಯನ್ನು ಹೆಚ್ಚಿಸಲು ಪರಿಚಲನೆ ಮತ್ತು ಅಂಗಗಳ ಆಮ್ಲಜನಕೀಕರಣವನ್ನು ಹೆಚ್ಚಿಸುತ್ತದೆ.
ಸೋಂಕು ಚಿಕಿತ್ಸೆ
ಅದರ ಜೀವಿರೋಧಿ ಮತ್ತು ಸಂಕೋಚಕ ಗುಣಲಕ್ಷಣಗಳಿಂದಾಗಿ, ಭಾರತೀಯ ಗೂಸ್್ಬೆರ್ರಿಸ್ಗಳು ಸೋಂಕಿನಿಂದ ರಕ್ಷಿಸುತ್ತವೆ ಮತ್ತು ದೇಹದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಸುಧಾರಿಸುತ್ತದೆ. ಅವುಗಳು ವಿಟಮಿನ್ ಸಿ ನ ಒಂದು ಉತ್ತಮ ಮೂಲವಾಗಿದೆ, ಇದು ಅದರ ಪ್ರಭಾವಶಾಲಿ ಉತ್ಕರ್ಷಣ ನಿರೋಧಕ ಸಾಮರ್ಥ್ಯಗಳಿಗೆ ಪ್ರಸಿದ್ಧವಾಗಿದೆ. ಇದು ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಹೆಚ್ಚಿಸುತ್ತದೆ, ಈ ಜೀವಕೋಶಗಳು ದೇಹದಾದ್ಯಂತ ರಕ್ತನಾಳ ದಲ್ಲಿ ವಿದೇಶಿ ಜೀವಾಣು ವಿಷ ಮತ್ತು ವಸ್ತುಗಳನ್ನು ಆಕ್ರಮಣ ಮಾಡುವುದರಿಂದ ಮತ್ತು ಹೊರಹಾಕುವ ಕಾರಣದಿಂದಾಗಿ ಪ್ರತಿರಕ್ಷಣಾ ವ್ಯವಸ್ಥೆಯ ರಕ್ಷಣೆಗೆ ಮುಖ್ಯವಾದ ಮಾರ್ಗವಾಗಿದೆ.
#'''ಡೈರರಿಯಾ ಮತ್ತು ಡೈರೆಂಟರಿ ಅನ್ನು ನಿವಾರಿಸುತ್ತದೆ'''
ಅದರ ಬಲವಾದ ತಂಪಾಗಿಸುವಿಕೆ ಮತ್ತು ವಿರೇಚಕ ಗುಣಲಕ್ಷಣಗಳ ಕಾರಣದಿಂದಾಗಿ, ಅತಿಸಾರ ಮತ್ತು ಭೇದಿಗೆ ಸಂಬಂಧಿಸಿದ ಪರಿಹಾರಗಳಲ್ಲಿ ಗೂಸ್ಬೆರ್ರಿ ಒಂದು ಉಪಯುಕ್ತ ಅಂಶವಾಗಿದೆ. ಇದು ಗ್ಯಾಸ್ಟ್ರಿಕ್ ಸಿಂಡ್ರೋಮ್ ಮತ್ತು ಹೈಪರ್ಕ್ಲೋಲೋಹೈಡ್ರಾ (ಹೊಟ್ಟೆಯಲ್ಲಿ ಸಂವೇದನೆಯನ್ನು ಬರೆಯುವ) ಗಾಗಿ ಹೆಚ್ಚಿನ ಪರಿಹಾರವನ್ನು ನೀಡುತ್ತದೆ. ವಿರೇಚಕವಾಗಿ, ಇದು ವಿಷ ಅಥವಾ ಅಸ್ವಸ್ಥತೆಯನ್ನು ಉಂಟುಮಾಡುವ ಹಾನಿಕಾರಕ ಪದಾರ್ಥಗಳನ್ನು ಚದುರಿಸಲು ಸಹಾಯ ಮಾಡುತ್ತದೆ, ಹೀಗಾಗಿ ಚಿಕಿತ್ಸೆ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ನಂತರ ಅದು ಸುಡುವ ಸಂವೇದನೆಯನ್ನು ತಣ್ಣಗಾಗಿಸುತ್ತದೆ ಮತ್ತು ಅತಿಸಾರದ ಸಮಯದಲ್ಲಿ ಹೆಚ್ಚಾಗಿ ಭಾವಿಸುವ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ.
#'''ಅಪೆಟೈಟ್ ಅನ್ನು ಸುಧಾರಿಸುತ್ತದೆ'''
ಒಂದು ಊಟ ಹಸಿವು ಸುಧಾರಿಸುವ ಮೊದಲು ಬೆಣ್ಣೆ ಮತ್ತು ಜೇನುತುಪ್ಪದೊಂದಿಗೆ ಗೂಸ್ಬೆರ್ರಿ ಪುಡಿಯನ್ನು ಸೇವಿಸುವುದು. ಇದು [[ಸಾರಜನಕ]] ಮಟ್ಟವನ್ನು ಸಮತೋಲನಕ್ಕೆ ಸಹಕರಿಸುತ್ತದೆ, ಇದರಿಂದಾಗಿ ಆರೋಗ್ಯಕರ ರೀತಿಯಲ್ಲಿ ತೂಕವನ್ನು ಹೆಚ್ಚಿಸುತ್ತದೆ.
#'''ವಿರೋಧಿ ವಯಸ್ಸಾದ ಪ್ರಾಪರ್ಟೀಸ್'''
ಆಮ್ಲವು ತನ್ನ ಸಂಬಂಧಿತ ಉತ್ಕರ್ಷಣ ನಿರೋಧಕ ಗುಣಗಳ ಮೂಲಕ ದೇಹದಲ್ಲಿ ಸ್ವತಂತ್ರ ರಾಡಿಕಲ್ಗಳ ಸಂಖ್ಯೆಯನ್ನು ಕಡಿಮೆ ಮಾಡುವುದರ ಮೂಲಕ ಆರೋಗ್ಯ ಸಂಬಂಧಿತ ಹೈಪರ್ಲಿಪಿಡೆಮಿಯಾವನ್ನು ತಡೆಯುತ್ತದೆ. ಸ್ವತಂತ್ರ ರಾಡಿಕಲ್ಗಳು ಸುಕ್ಕು ಗಳು ಮತ್ತು ವಯಸ್ಸಿನ ಸ್ಥಳಗಳಂತಹ ವಯಸ್ಸಾದ [[ಚಿಹ್ನೆ]]ಗಳ ಜೊತೆ ಸಂಬಂಧ ಹೊಂದಿವೆ.
===ಬಾಹ್ಯ ಕೊಂಡಿ===
*[https://en.wiktionary.org/wiki/gooseberry ನಿಘಂಟು ವ್ಯಾಖ್ಯಾನ]
* [https://commons.wikimedia.org/wiki/Ribes_uva-crispa Media related to Ribes uva-crispa at Wikimedia Commons]
===ಉಲ್ಲೇಖ===
<ref>ಸಸ್ಯ ಪಟ್ಟಿhttp://www.theplantlist.org/tpl1.1/record/kew-2426619</ref>
<ref>ಅಮೇರಿಕನ್ ಫೈಟೋಪಥೋಲಾಜಿಕಲ್ ಸೊಸೈಟಿ<https://www.apsnet.org/edcenter/intropp/lessons/fungi/Basidiomycetes/Pages/WhitePine.aspx {{Webarchive|url=https://web.archive.org/web/20180222013700/https://www.apsnet.org/edcenter/intropp/lessons/fungi/Basidiomycetes/Pages/WhitePine.aspx |date=2018-02-22 }}</ref>
[[ವರ್ಗ:ಹಣ್ಣುಗಳು]]
9ufgafkxjkrffphgg1bt5sw1zinaq98
1108919
1108918
2022-07-25T09:21:25Z
Durga bhat bollurodi
39496
/* ಬೆಟ್ಟದ ನೆಲ್ಲಿಕಾಯಿ */
wikitext
text/x-wiki
[[ಚಿತ್ರ:Barbara_Regina_Dietzsch,_Gooseberries.jpg|thumb]]
[[ಚಿತ್ರ:Indian Gooseberries.jpg|thumb|ಬೆಟ್ಟದ ನೆಲ್ಲಿಕಾಯಿ]]
[[ಚಿತ್ರ:Indian Gooseberry - നെല്ലി 03.JPG|thumb|ಬೆಟ್ಟದ ನೆಲ್ಲಿ ಗಿಡ]]
'''ಬೆಟ್ಟನೆಲ್ಲಿ,'''
ಬೆಟ್ಟದ ನೆಲ್ಲಿಕಾಯಿಯನ್ನು ವೈಜ್ಞಾನಿಕವಾಗಿ ಎಂಬ್ಲಿಕಾ ಒಫಿಶಿನಾಲಿಸ್ (''emblica officinalis'') ಎಂದು ಕರೆಯಲಾಗುತ್ತದೆ. ಇದು ಭಾರತಾದ್ಯಂತ ಹಲವು ಪ್ರದೇಶಗಳಲ್ಲಿ ಬೆಳಸುತ್ತಾರೆ ಹಾಗೂ ಅರಣ್ಯಗಳಲ್ಲಿಯೂ ಹೇರಳವಾಗಿ ದೊರೆಯುತ್ತದೆ.
==ಪ್ರಾದೇಶಿಕ ಹೆಸರುಗಳು==
ನೆಲ್ಲಿಕಾಯಿಯನ್ನು ಆಂಗ್ಲ ಭಾಷೆಯಲ್ಲಿ ಇಂಡಿಯನ್ ಗೂಸ್ ಬೆರಿ ಎಂದು ಕರೆಯುತ್ತಾರೆ. ಹಿಂದಿಯಲ್ಲಿ ಆಮ್ಲ, ಮಲಯಾಳಂನಲ್ಲಿ ನೆಲ್ಲಿ ಎಂಬ ಹೆಸರುಗಳಿವೆ.
====
ಮಧ್ಯ ಪ್ರಮಾಣದ ಪರ್ಣಪಾತಿ ಮರ ಎಳೆ ಹಸುರು ಬಣ್ಣದ ಸಣ್ಣಕಿರುದಾದ ಎಲೆಗಳಾಗಿರುತ್ತದೆ. ತೊಗಟೆ ನಯವಾಗಿದ್ದು ಬೂದು ಬಣ್ಣ ಹೊಂದಿರುತ್ತದೆ. ಅಸಮಾನವಾದ ದುಂಡು ಚಿಪ್ಪುಗಳಂತೆ ಕಳಚುವುದು ಹೀಗೆ ಕಳಚಿದಾಗ ಒಡ್ಡಲ್ಪಟ್ಟ ಹೊಸ ಎಳೆ ತೊಗಟೆ ಹಳದಿ ಛಾಯೆ ಹೊಂದಿರುತ್ತದೆ.
==ಆರೋಗ್ಯಕಾರ ಅಂಶಗಳು===
ಅಮಲಕಿಯ ಹಣ್ಣು ಬೀಜವನ್ನು ಜ್ವರ, ಹಸಿವು, ರಾಶಿಗಳು, ಹುಳುಗಳು, [[ರಕ್ತಹೀನತೆ]], ಜಾಂಡೀಸ್, ಆಂತರಿಕ [[ರಕ್ತ]]ಸ್ರಾವ, ಕಂಗೆಡಿಸುವಿಕೆಯ ಧ್ವನಿ, ಹಿಕ್ಕೋಫ್, ಕೆಮ್ಮು, ಮೂರ್ಛೆ, ಹೃದಯ ರೋಗಗಳು, ವಾಂತಿ, ಉರಿಯುವಿಕೆಯ ಚಿಕಿತ್ಸೆಗಾಗಿ ಪುಡಿ ಮತ್ತು ರಸ ರೂಪದಲ್ಲಿ ಬಳಸಲಾಗುತ್ತದೆ. ಸಂವೇದನೆ, ಕಿಬ್ಬೊಟ್ಟೆಯ ನೋವು, ಕುಷ್ಠರೋಗ, ಸಂಧಿವಾತ, ಎರಿಸಿಪೆಲಾಗಳು, ಪೊಕ್ಸ್, ಕೂದಲಿನ ಬೂದು, ಮಧುಮೇಹ, ಮೂತ್ರದ ನಿಗ್ರಹ, ಲ್ಯುಕೊರ್ಹೋಯಯಾ, ಸ್ತ್ರೀ ಜನನಾಂಗಗಳಲ್ಲಿ ಕಣ್ಣಿನ ಸಂವೇದನೆ, ಕಣ್ಣಿನ [[ರೋಗ]]ಗಳು, ತಡೆಗಟ್ಟುವ ಕ್ರಮವಾಗಿ, ಬುದ್ಧಿವಂತಿಕೆಯನ್ನು ಉತ್ತೇಜಿಸಲು, ಮತ್ತು ಕಾಮೋತ್ತೇಜಕ ಎಂದು. ಮಧುಮೇಹ: ಮಯಾಬಾಸ್ ಪ್ರಮೇಹಾ ಹಣ್ಣಿನ ರಸ ಅಥವಾ ಪುಡಿ ಆಫ್ ಅಮೈಕಿಯ ಹಣ್ಣು ಮತ್ತು ಪುಡಿ ನಿಕೋರಾ ಲಾಂಗ ನಂತಹ ಪ್ರಮಾಣದಲ್ಲಿ ಸಮಾನ ಪ್ರಮಾಣದಲ್ಲಿ ಸೂಚಿಸಲಾಗುತ್ತದೆ. 10-15 ಗ್ರಾಂಗಳು ಅಹು .40 ಅಮಾಲಕಿ ಹಣ್ಣಿನ ದೈನಂದಿನ ಸೇವನೆ ಒಂದು ಪುನರುಜ್ಜೀವನದಂತೆ ಶಿಫಾರಸು ಮಾಡಲಾಗಿದೆ. ಅಹ್.ಯು.39 . ಹುರುಪು ಉಳಿಸಿಕೊಳ್ಳುವಲ್ಲಿ, ಜೀವಿತಾವಧಿಯನ್ನು ಹೆಚ್ಚಿಸುತ್ತದೆ, [[ತಾರುಣ್ಯ|ತಾರುಣ್ಯತೆ]] ಮತ್ತು ಪ್ರತಿರೋಧ ಶಕ್ತಿ. ಕಣ್ಣಿನ ಕಾಯಿಲೆಗಳು ಅಮಲಕಿ, ಹರೇತಿಕಿ ಟರ್ಮಿನಾಲಿಯಾ ಚೆಬುಲಾ ಮತ್ತು ವಿಬೆಥಾಕಿ ಟರ್ಮಿನಲಿಯಾ ಬೆಲ್ಲರಿಕ ಅನ್ನು ಪೌಡರ್ ಆಂತರಿಕವಾಗಿ ಮತ್ತು ಬಾಹ್ಯವಾಗಿ ಕಣ್ಣಿನ ರೋಗಗಳಿಗೆ ಬಳಸಲಾಗುತ್ತದೆ. ವಿರೇಚಕ. ಅಮಲಕಿ, ಹರೇತಿಕಿ ಟರ್ಮಿನಾಲಿಯಾ ಚೆಬುಲಾ ಮತ್ತು ವಿಬೆಥಾಕಿ ಟರ್ಮಿನಲಿಯಾ ಬೆಲ್ಲರಿಕ ದ ಪೌಡರನ್ನು ಬಿಸಿ ನೀರಿನಿಂದ ವಿರೇಚಕ 10-15 ಗ್ರಾಂ ಆಗಿ ಬಳಸಲಾಗುತ್ತದೆ.
<ref>ವನಸಿರಿ</ref>
ಬೆಟ್ಟದ ನಲ್ಲಿಕಾಯಿ ಎಂದರೇನು?
ಭಾರತೀಯ ಗೂಸ್ ಬೆರ್ರಿ ಯುಫೋರ್ಬಿಯಾಸಿಯ ಕುಟುಂಬಕ್ಕೆ ಸೇರಿದೆ. ಭಾರತದ ಉಪಖಂಡದ ತೇವ, ಕಾಡು, ಗುಡ್ಡಗಾಡು ಪ್ರದೇಶಗಳಲ್ಲಿ ಶರತ್ಕಾಲದಲ್ಲಿ ಈ ಹಣ್ಣು ಪಕ್ವವಾಗುತ್ತದೆ ಮತ್ತು ಇದನ್ನು ಭಾರತದ ಪವಿತ್ರ ಮರವೆಂದು ಪರಿಗಣಿಸಲಾಗುತ್ತದೆ. [[ಹಣ್ಣು]] ಬಹಳ ಪೋಷಣೆಯಾಗಿದೆ, ಆದರೆ ಹುಳಿ ರುಚಿ. ಎರಡೂ, ಒಣಗಿದ ಮತ್ತು ತಾಜಾ ಹಣ್ಣುಗಳನ್ನು ತಮ್ಮ ಆರೋಗ್ಯ ಪ್ರಯೋಜನಕ್ಕಾಗಿ ಸೇವಿಸಬಹುದು.
ಇದು ಬಹಳಷ್ಟು [[ರೋಗ]]ಗಳಿಗೆ ಪರಿಹಾರಗಳನ್ನು ಒದಗಿಸುತ್ತದೆ ಮತ್ತು ಆದುದರಿಂದ, ಆಯುರ್ವೇದ ಚಿಕಿತ್ಸೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಬೆಟ್ಟದ ನಲ್ಲಿಕಾಯಿ ವಿಟಮಿನ್ ಸಿ ನಲ್ಲಿ ಅತ್ಯಂತ ಶ್ರೀಮಂತವಾಗಿದೆ ಮತ್ತು ಕ್ಯಾಲ್ಸಿಯಂ, ಫಾಸ್ಫರಸ್, ಕಬ್ಬಿಣ, ಕ್ಯಾರೋಟಿನ್, ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ನಂತಹ ಅನೇಕ ಖನಿಜಗಳು ಮತ್ತು ಜೀವಸತ್ವಗಳನ್ನು ಹೊಂದಿರುತ್ತದೆ. ಇದು ಪ್ರಬಲ ಉತ್ಕರ್ಷಣ ನಿರೋಧಕ ದಳ್ಳಾಲಿ ಕೂಡಾ ಆಗಿದೆ.
ಆಕ್ಸಿಡೇಟಿವ್ ಹಾನಿ (ದೇಹದ ಜೀವಕೋಶಗಳು ಆಮ್ಲಜನಕವನ್ನು ಬಳಸಿದಾಗ, ಅವರು ಹಾನಿಗೊಳಗಾಗುವ ಮುಕ್ತ ರಾಡಿಕಲ್ಗಳಾದ ಉತ್ಪನ್ನಗಳಿಂದ ಉತ್ಪತ್ತಿಯಾಗುತ್ತದೆ) ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಉತ್ಕರ್ಷಣ ನಿರೋಧಕಗಳು ಈ ಹಾನಿಗಳನ್ನು ತಡೆಗಟ್ಟುತ್ತವೆ ಮತ್ತು ದುರಸ್ತಿ ಮಾಡುತ್ತವೆ. ವಿಟಮಿನ್ ಸಿ ಒಂದು ಉತ್ತಮ ಉತ್ಕರ್ಷಣ ನಿರೋಧಕ ದಳ್ಳಾಲಿಯಾಗಿದ್ದು, ವಿವಿಧ ವಿಧದ ಕ್ಯಾನ್ಸರ್ ಸೇರಿದಂತೆ ಹಲವಾರು ಪರಿಸ್ಥಿತಿಗಳ ವಿರುದ್ಧ ಬೆಟ್ಟದ ನಲ್ಲಿಕಾಯಿಯ ಪ್ರಬಲ ಸಾಧನವಾಗಿದೆ.
===ಆಮ್ಲ ( ಬೆಟ್ಟದ ನಲ್ಲಿಕಾಯಿ ) ಆರೋಗ್ಯದ ಪ್ರಯೋಜನಗಳು===
ಬಹು-ಉದ್ದೇಶಿತ ಆಹಾರವಾಗಿರುವುದರಿಂದ, ಆಮ್ಲಾವು ಅದರ ಉತ್ಕರ್ಷಣ ನಿರೋಧಕ , [[ಚರ್ಮ]]ದ ವರ್ಧಕ, ಕೂದಲು ಸಮೃದ್ಧಗೊಳಿಸುವಿಕೆ ಮತ್ತು ಎಲ್ಲರಿಗೂ ಹೆಚ್ಚಿನ \']']ಸಾಮರ್ಥ್ಯಗಳನ್ನು ಹೊಂದಿರುವ ಹೆಚ್ಚಿನ ಸಂಖ್ಯೆಯ ಪ್ರಯೋಜನಗಳನ್ನು ಹೊಂದಿದೆ.
'ಕೂದಲಿನ ಆರೈಕೆ'
ಅಮ್ಲಾವನ್ನು ಅನೇಕ ಕೂದಲಿನ ಟಾನಿಕ್ ಗಳಲ್ಲಿ ಬಳಸಲಾಗುತ್ತದೆ ಏಕೆಂದರೆ ಇದು ಕೂದಲು ಬೆಳವಣಿಗೆ ಮತ್ತು ಕೂದಲಿನ ವರ್ಣದ್ರವ್ಯವನ್ನು ಸಮೃದ್ಧಗೊಳಿಸುತ್ತದೆ. ಇದು ಬೇರುಗಳನ್ನು ಬಲಪಡಿಸುತ್ತದೆ, ಬಣ್ಣವನ್ನು ನಿರ್ವಹಿಸುತ್ತದೆ ಮತ್ತು ಹೊಳಪು ಸುಧಾರಿಸುತ್ತದೆ. ತಾಜಾ ಗೂಸ್ ಬೆರ್ರಿ ತಿನ್ನುವುದು ಅಥವಾ ಕೂದಲು ಬೇರುಗಳ ಮೇಲೆ ಅದರ ಪೇಸ್ಟ್ ಅನ್ನು ಅನ್ವಯಿಸುವುದು ಕೂದಲು ಬೆಳವಣಿಗೆ ಮತ್ತು ಬಣ್ಣವನ್ನು ಸುಧಾರಿಸುತ್ತದೆ. ಅಮಲ್ ತೈಲವು ಭಾರತದಲ್ಲಿ ಬಹಳ ಜನಪ್ರಿಯವಾಗಿದೆ ಏಕೆಂದರೆ ಕೂದಲು ನಷ್ಟ ಮತ್ತು ಬೋಳುಗಳ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಈ ಗುಣಮಟ್ಟದ ಆಮ್ಲಾದ ಕ್ಯಾರೋಟಿನ್ ಅಂಶದಿಂದಾಗಿ, ಅದರ ಕಬ್ಬಿಣದ ಅಂಶ ಮತ್ತು ಉತ್ಕರ್ಷಣ ನಿರೋಧಕ ಸಾಮರ್ಥ್ಯದಿಂದ ಕೂಡಿರುತ್ತದೆ. ಇದರಿಂದಾಗಿ ಕೂದಲು ನಷ್ಟವನ್ನು ಕಡಿಮೆಗೊಳಿಸುತ್ತದೆ. ಫ್ರೀ ರಾಡಿಕಲ್ಗಳಿಗೆ ಕೂದಲು ಕಿರುಚೀಲಗಳ ಹಾನಿ ಮಾಡಲು ಅಥವಾ ಅಕಾಲಿಕ ಕೂದಲು ನಷ್ಟವನ್ನು ಉಂಟುಮಾಡುವ ಹಾರ್ಮೋನುಗಳಿಗೆ ಪರಿಣಾಮ ಬೀರುವುದಿಲ್ಲ.
#'''ಕಣ್ಣಿನ ಆರೈಕೆ'''
ಜೇನುತುಪ್ಪವನ್ನು ಹೊಂದಿರುವ ಕುಡಿಯುವ ಗೂಸ್ಬೆರ್ರಿ ರಸವು ದೃಷ್ಟಿ ಸುಧಾರಣೆಗೆ ಒಳ್ಳೆಯದು ಮತ್ತು ಆಂತರಿಕ ಕಣ್ಣಿನ ಒತ್ತಡವನ್ನು ಕಡಿಮೆ ಮಾಡುವಾಗ ಅಧ್ಯಯನಗಳು ಸಮೀಪದೃಷ್ಟಿ ಮತ್ತು ಕಣ್ಣಿನ ಪೊರೆಗಳನ್ನು ಸುಧಾರಿಸಲು ತೋರಿಸಿವೆ. ಇದು ಮುಖ್ಯವಾಗಿ ಅದರ ಪ್ರಭಾವಶಾಲಿ ಕ್ಯಾರೋಟಿನ್ ಅಂಶದಿಂದಾಗಿ, ದೃಷ್ಟಿ-ಸಂಬಂಧಿತ ಪರಿಸ್ಥಿತಿಗಳ ಮೇಲೆ ಅದರ ಪ್ರಭಾವಶಾಲಿ ಪರಿಣಾಮವನ್ನು ದೀರ್ಘಕಾಲದಿಂದ ತಿಳಿದುಬಂದಿದೆ, ಇದರಲ್ಲಿ ಸ್ವತಂತ್ರ ರಾಡಿಕಲ್ ಚಟುವಟಿಕೆಯಿಂದ ಉಂಟಾಗುತ್ತದೆ. [[ವಿಟಮಿನ್ ಎ]] ಮತ್ತು ಕ್ಯಾರೋಟಿನ್ಗಳು ಮ್ಯಾಕ್ಯುಲರ್ ಡಿಜೆನರೇಷನ್ ಮತ್ತು ರಾತ್ರಿಯ ಕುರುಡುತನವನ್ನು ಕಡಿಮೆ ಮಾಡುತ್ತದೆ. ಆದರೆ, ಉಚಿತ ವಿಕಿರಣಗಳಿಂದ ವಯಸ್ಸು-ಸಂಬಂಧಿತ ಅವನತಿಗೆ ಮೊದಲು ನಿಮ್ಮ ದೃಷ್ಟಿ ಬಲಪಡಿಸುತ್ತದೆ.
#'''ಕ್ಯಾಲ್ಸಿಯಂ ಹೀರಿಕೊಳ್ಳುವಲ್ಲಿ ಏಡ್ಸ್'''
ಆಮ್ಲಾದ ಕಡಿಮೆ ಚರ್ಚೆಯ ಪ್ರಯೋಜನಗಳಲ್ಲಿ ಒಂದಾದ ದೇಹವು ಕ್ಯಾಲ್ಸಿಯಂ ಅನ್ನು ಸಕಾರಾತ್ಮಕ ರೀತಿಯಲ್ಲಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ನಮ್ಮ ಎಲುಬುಗಳು, [[ಹಲ್ಲು]]ಗಳು ಮತ್ತು [[ಉಗುರು]]ಗಳಲ್ಲಿ ಕ್ಯಾಲ್ಸಿಯಂ ಅತ್ಯಗತ್ಯ ಅಂಶವಾಗಿದೆ, ಮತ್ತು ನಾವು ಸುಂದರವಾದ ಹೊಳಪಿನ ಕೂದಲನ್ನು ಹೊಂದಿದ್ದೇವೆ ಎಂದು ಖಾತ್ರಿಗೊಳಿಸುತ್ತದೆ. ಆದ್ದರಿಂದ, ಭಾರತೀಯ ಗೂಸ್ ಬೆರ್ರಿ ಹಣ್ಣುಗಳಂತಹ [[ವಿಟಮಿನ್ ಸಿ]]-ಸಮೃದ್ಧ ಹಣ್ಣುಗಳನ್ನು ತಿನ್ನುವುದು ನಿಮ್ಮ ದೇಹವನ್ನು ನೋಡುತ್ತಿರುವ ಮತ್ತು ಉತ್ತಮ ಭಾವನೆ ಹೊಂದಲು ಉತ್ತಮ ಮಾರ್ಗವಾಗಿದೆ.
#'''ಚಯಾಪಚಯ ಚಟುವಟಿಕೆಯನ್ನು ಸುಧಾರಿಸುತ್ತದೆ'''
ಪ್ರೋಟೀನ್ಗಳಲ್ಲಿ ಹೆಚ್ಚಿನ ಆಹಾರವನ್ನು ಸೇವಿಸುವುದು ಆರೋಗ್ಯಕರವಾಗಿ ಉಳಿಯಲು ಪ್ರಮುಖವಾದ ವಿಧಾನಗಳಲ್ಲಿ ಒಂದಾಗಿದೆ ಏಕೆಂದರೆ ಪ್ರೋಟೀನ್ಗಳು ನಮ್ಮ ದೇಹದ ಮೆಟಬಾಲಿಕ್ ಚಟುವಟಿಕೆಗಳ ಅಗತ್ಯ ಭಾಗವಾಗಿದೆ. ನಮ್ಮ ಕಿಣ್ವಗಳು ಸಸ್ಯ ಪ್ರೋಟೀನ್ಗಳನ್ನು ಅಮೈನೋ ಆಮ್ಲಗಳಾಗಿ ವಿಭಜಿಸಬಹುದು ಮತ್ತು ಅವುಗಳನ್ನು ನಮ್ಮ ದೇಹಕ್ಕೆ ಬಳಸಬಹುದಾದ ಪ್ರೋಟೀನ್ಗಳಾಗಿ ಮರುಜೋಡಿಸಬಹುದು. ಸೆಲ್ಯುಲರ್ ಬೆಳವಣಿಗೆ, ಸ್ನಾಯು ಅಭಿವೃದ್ಧಿ, ಅಂಗ ಆರೋಗ್ಯ, ಮತ್ತು ವಿಶಾಲವಾದ ಚಯಾಪಚಯ ಕ್ರಿಯೆಗಳಿಗೆ ಪ್ರೋಟೀನ್ ಅವಶ್ಯಕವಾಗಿದ್ದು, ನಾವು ಆರೋಗ್ಯಕರವಾಗಿ ಉಳಿಯಬೇಕು.
#'''ಮುಟ್ಟಿನ ಸೆಳೆತಗಳನ್ನು ಪರಿಗಣಿಸುತ್ತದೆ'''
ಆಮ್ಲಾದಲ್ಲಿರುವ ಖನಿಜಗಳು ಮತ್ತು ಜೀವಸತ್ವಗಳು ಮುಟ್ಟಿನ ಸೆಳೆತ ಚಿಕಿತ್ಸೆಯಲ್ಲಿ ಇದು ಬಹಳ ಉಪಯುಕ್ತವಾಗಿದೆ. ದೇಹದಲ್ಲಿ ಅಗತ್ಯ ಅಂಶಗಳು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆಯಾದ್ದರಿಂದ, ನಿಯಮಿತವಾಗಿ ಆಮ್ಲಾವನ್ನು ಸೇವಿಸುವುದರಿಂದ ಅದು ಪೌಷ್ಠಿಕಾಂಶಗಳು ಯಾವಾಗಲೂ ವ್ಯವಸ್ಥೆಯಲ್ಲಿರುತ್ತವೆ ಮತ್ತು ಮುಟ್ಟಿನ ಸೆಳೆತಗಳನ್ನು ತಡೆಯಬಹುದು.
#'''ಮಧುಮೇಹವನ್ನು ನಿಯಂತ್ರಿಸುತ್ತದೆ'''
ಗೂಸ್ಬೆರ್ರಿ ಕ್ರೋಮಿಯಂ ಅನ್ನು ಒಳಗೊಂಡಿದೆ, ಇದು [[ಮಧುಮೇಹ]] ರೋಗಿಗಳಿಗೆ ಚಿಕಿತ್ಸಕ ಮೌಲ್ಯವನ್ನು ಹೊಂದಿದೆ. ಭಾರತೀಯ ಗೂಸ್ ಬೆರ್ರಿ ಹಾರ್ಮೋನ್ ಇನ್ಸುಲಿನ್ ಅನ್ನು ಸ್ರವಿಸುವ ಪ್ರತ್ಯೇಕವಾದ ಜೀವಕೋಶಗಳನ್ನು ಪ್ರಚೋದಿಸುತ್ತದೆ, ಇದರಿಂದಾಗಿ ರಕ್ತದಲ್ಲಿನ ಸಕ್ಕರೆಯು ಮಧುಮೇಹ ರೋಗಿಗಳಲ್ಲಿ ಕಡಿಮೆಯಾಗುವುದು ಮತ್ತು ಅವರ ದೇಹವನ್ನು ಸಮತೋಲಿತ ಮತ್ತು ಆರೋಗ್ಯಕರವಾಗಿಡುತ್ತದೆ. ರಕ್ತದಲ್ಲಿನ ಸಕ್ಕರೆಯು ಕಡಿಮೆಯಾದಾಗ, ಕೋಶಗಳಿಂದ ಗ್ಲುಕೋಸ್ ಅನ್ನು ಸಹ ಕ್ರಿಯಾತ್ಮಕ ಶಕ್ತಿಯನ್ನಾಗಿ ಬಳಸಲಾಗುತ್ತದೆ, ಹೀಗಾಗಿ ಮೆಟಾಬಾಲಿಸಮ್ ಬಲವಾಗಿರುತ್ತದೆ ಮತ್ತು ಮಧುಮೇಹಕ್ಕೆ ಅಪಾಯಕಾರಿ ರಕ್ತದ ಸಕ್ಕರೆಗಳಲ್ಲಿನ ಕೊಳವೆಗಳು ಮತ್ತು ಸ್ಪೈಕ್ಗಳಿಲ್ಲದೆ ನೀವು ಹೆಚ್ಚು ಶಕ್ತಿಯನ್ನು ಹೊಂದಿರುತ್ತಾರೆ. ದೇಹದಲ್ಲಿ ಎಲ್ಡಿಎಲ್ ಕೊಲೆಸ್ಟ್ರಾಲ್ನ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯ ಆರೋಗ್ಯಕ್ಕೆ ಬಳಸಲಾಗುವ ಬೀಟಾ-ಬ್ಲಾಕರ್ಗಳ ಪರಿಣಾಮವನ್ನು ಕ್ರೋಮಿಯಂ ಹೆಚ್ಚಿಸುತ್ತದೆ.
#'''ಡಯರೆಟಿಕ್'''
ನೀರಿನ ವಿಷಯದಲ್ಲಿ ಅತಿ ಹೆಚ್ಚು ಹಣ್ಣನ್ನು ಹೊರತುಪಡಿಸಿ, ಆಮ್ಲಾ ಸಹ ಸ್ವಲ್ಪ ಮಧುಮೇಹವನ್ನು ಹೊಂದಿದೆ. ಇದು ಮೂತ್ರ ವಿಸರ್ಜನೆಯ ಆವರ್ತನ ಮತ್ತು ಪರಿಮಾಣವನ್ನು ಹೆಚ್ಚಿಸುತ್ತದೆ ಎಂದರ್ಥ. ಮೂತ್ರ ವಿಸರ್ಜನೆಯು ನಮ್ಮ ದೇಹ ಅನಗತ್ಯ ಜೀವಾಣು ಮತ್ತು ನೀರಿನ ಮಟ್ಟವನ್ನು ಹೆಚ್ಚಿಸುತ್ತದೆ, ಉಪ್ಪು, ಮತ್ತು ಯೂರಿಕ್ ಆಸಿಡ್. ಇದಲ್ಲದೆ, 4% ನಷ್ಟು ಮೂತ್ರದಿಂದ ವಾಸ್ತವವಾಗಿ ಕೊಬ್ಬಿನಿಂದ ಕೂಡಿರುವ ತೂಕವನ್ನು ಕಳೆದುಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ. ಆದ್ದರಿಂದ, ನಿಮ್ಮ ಮೂತ್ರಪಿಂಡವನ್ನು ಆರೋಗ್ಯಕರವಾಗಿಡಲು ಮತ್ತು ಮೂತ್ರ ಮತ್ತು ಗರ್ಭಾಶಯದ ಸೋಂಕುಗಳನ್ನು ತಡೆಗಟ್ಟುವಲ್ಲಿ ಮೂತ್ರವರ್ಧಕ ಪದಾರ್ಥ ಯಾವಾಗಲೂ ಅವಶ್ಯಕವಾಗಿದೆ.
#'''ಜೀರ್ಣಕ್ರಿಯೆಯಲ್ಲಿ ಏಡ್ಸ್'''
ಹೆಚ್ಚಿನ ಹಣ್ಣುಗಳಂತೆ ಫೈಲಾದಲ್ಲಿ ಆಮ್ಲಾ ತುಂಬಾ ಹೆಚ್ಚು. ಫೈಬರ್ ಸ್ಟೂಲ್ಗೆ ಬೃಹತ್ ಪ್ರಮಾಣವನ್ನು ಸೇರಿಸುತ್ತದೆ ಮತ್ತು ಕರುಳಿನ ಮೂಲಕ ಆಹಾರವನ್ನು ಸರಿಸಲು ಮತ್ತು ಅವರ ಚಲನೆಯನ್ನು ನಿಯಮಿತವಾಗಿರಿಸುತ್ತದೆ. ಇದು ಮಲಬದ್ಧತೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಫೈಬರ್ ಕೂಡ ಸಡಿಲವಾದ ಕೋಶಗಳನ್ನು ದೊಡ್ಡದಾಗಿಸುತ್ತದೆ ಮತ್ತು ಅತಿಸಾರವನ್ನು ಕಡಿಮೆ ಮಾಡುತ್ತದೆ. ಇದು ಗ್ಯಾಸ್ಟ್ರಿಕ್ ಮತ್ತು ಜೀರ್ಣಕಾರಿ ರಸವನ್ನು ಸ್ರವಿಸುವಂತೆ ಉತ್ತೇಜಿಸುತ್ತದೆ, ಆದ್ದರಿಂದ ಆಹಾರವನ್ನು ಪರಿಣಾಮಕಾರಿಯಾಗಿ ಜೀರ್ಣಿಸಿಕೊಳ್ಳಲಾಗುತ್ತದೆ, ಪೋಷಕಾಂಶಗಳು ಸೂಕ್ತ ರೀತಿಯಲ್ಲಿ ಹೀರಿಕೊಳ್ಳಲ್ಪಡುತ್ತವೆ, ಮತ್ತು ನೀವು ಹಗುರವಾದ ಮತ್ತು ಆರೋಗ್ಯಕರವಾಗಿರುತ್ತವೆ. ಮಲಬದ್ಧತೆಯನ್ನು ಕಡಿಮೆ ಮಾಡುವುದು ಹಲವಾರು ಜಠರಗರುಳಿನ ಅಸ್ವಸ್ಥತೆಗಳಿಂದ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ನಿಂದ ಕೂಡ ನಿಮ್ಮನ್ನು ರಕ್ಷಿಸುತ್ತದೆ.
#'''ಹೃದಯ ರೋಗಗಳನ್ನು ತಡೆಯುತ್ತದೆ'''
ಮೇಲೆ ಹೇಳಿದಂತೆ, ಗೂಸ್ಬೆರ್ರಿ ಹೃದಯ ಸ್ನಾಯುಗಳನ್ನು ಬಲಗೊಳಿಸುತ್ತದೆ, ಆದ್ದರಿಂದ ರಕ್ತ ಪರಿಚಲನೆ ದೇಹದಾದ್ಯಂತ ಮಾಡಲಾಗುತ್ತದೆ. ಅತಿಯಾದ ಕೊಲೆಸ್ಟ್ರಾಲ್ ಸಂಗ್ರಹವನ್ನು ಕಡಿಮೆ ಮಾಡುವ ಮೂಲಕ, ಆಮ್ಲಾದಲ್ಲಿ ಕ್ರೋಮಿಯಂ ಅಪಧಮನಿಕಾಠಿಣ್ಯದ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ ಅಥವಾ ರಕ್ತ ನಾಳಗಳು ಮತ್ತು ಅಪಧಮನಿ ಗಳಲ್ಲಿನ ಪ್ಲೇಕ್ ತಯಾರಿಕೆಗೆ ಸಾಧ್ಯವಿದೆ. ಇದು ಸ್ಟ್ರೋಕ್ ಮತ್ತು ಹೃದಯಾಘಾತದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಇದರಲ್ಲಿನ ಕಬ್ಬಿಣದ ಅಂಶವು ಹೊಸ ಕೆಂಪು ರಕ್ತ ಕಣಗಳ ಸೃಷ್ಟಿಗೆ ಉತ್ತೇಜನ ನೀಡುತ್ತದೆ, ಇದರಿಂದಾಗಿ ರಕ್ತನಾಳಗಳು ಮತ್ತು ಅಪಧಮನಿಗಳು ಶುಚಿಯಾಗಿ ಇರುವುದರಿಂದ ಅಂಗಾಂಶಗಳ ಪುನರುತ್ಪಾದನೆ ಮತ್ತು ಬೆಳವಣಿಗೆಯನ್ನು ಹೆಚ್ಚಿಸಲು ಪರಿಚಲನೆ ಮತ್ತು ಅಂಗಗಳ ಆಮ್ಲಜನಕೀಕರಣವನ್ನು ಹೆಚ್ಚಿಸುತ್ತದೆ.
ಸೋಂಕು ಚಿಕಿತ್ಸೆ
ಅದರ ಜೀವಿರೋಧಿ ಮತ್ತು ಸಂಕೋಚಕ ಗುಣಲಕ್ಷಣಗಳಿಂದಾಗಿ, ಭಾರತೀಯ ಗೂಸ್್ಬೆರ್ರಿಸ್ಗಳು ಸೋಂಕಿನಿಂದ ರಕ್ಷಿಸುತ್ತವೆ ಮತ್ತು ದೇಹದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಸುಧಾರಿಸುತ್ತದೆ. ಅವುಗಳು ವಿಟಮಿನ್ ಸಿ ನ ಒಂದು ಉತ್ತಮ ಮೂಲವಾಗಿದೆ, ಇದು ಅದರ ಪ್ರಭಾವಶಾಲಿ ಉತ್ಕರ್ಷಣ ನಿರೋಧಕ ಸಾಮರ್ಥ್ಯಗಳಿಗೆ ಪ್ರಸಿದ್ಧವಾಗಿದೆ. ಇದು ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಹೆಚ್ಚಿಸುತ್ತದೆ, ಈ ಜೀವಕೋಶಗಳು ದೇಹದಾದ್ಯಂತ ರಕ್ತನಾಳ ದಲ್ಲಿ ವಿದೇಶಿ ಜೀವಾಣು ವಿಷ ಮತ್ತು ವಸ್ತುಗಳನ್ನು ಆಕ್ರಮಣ ಮಾಡುವುದರಿಂದ ಮತ್ತು ಹೊರಹಾಕುವ ಕಾರಣದಿಂದಾಗಿ ಪ್ರತಿರಕ್ಷಣಾ ವ್ಯವಸ್ಥೆಯ ರಕ್ಷಣೆಗೆ ಮುಖ್ಯವಾದ ಮಾರ್ಗವಾಗಿದೆ.
#'''ಡೈರರಿಯಾ ಮತ್ತು ಡೈರೆಂಟರಿ ಅನ್ನು ನಿವಾರಿಸುತ್ತದೆ'''
ಅದರ ಬಲವಾದ ತಂಪಾಗಿಸುವಿಕೆ ಮತ್ತು ವಿರೇಚಕ ಗುಣಲಕ್ಷಣಗಳ ಕಾರಣದಿಂದಾಗಿ, ಅತಿಸಾರ ಮತ್ತು ಭೇದಿಗೆ ಸಂಬಂಧಿಸಿದ ಪರಿಹಾರಗಳಲ್ಲಿ ಗೂಸ್ಬೆರ್ರಿ ಒಂದು ಉಪಯುಕ್ತ ಅಂಶವಾಗಿದೆ. ಇದು ಗ್ಯಾಸ್ಟ್ರಿಕ್ ಸಿಂಡ್ರೋಮ್ ಮತ್ತು ಹೈಪರ್ಕ್ಲೋಲೋಹೈಡ್ರಾ (ಹೊಟ್ಟೆಯಲ್ಲಿ ಸಂವೇದನೆಯನ್ನು ಬರೆಯುವ) ಗಾಗಿ ಹೆಚ್ಚಿನ ಪರಿಹಾರವನ್ನು ನೀಡುತ್ತದೆ. ವಿರೇಚಕವಾಗಿ, ಇದು ವಿಷ ಅಥವಾ ಅಸ್ವಸ್ಥತೆಯನ್ನು ಉಂಟುಮಾಡುವ ಹಾನಿಕಾರಕ ಪದಾರ್ಥಗಳನ್ನು ಚದುರಿಸಲು ಸಹಾಯ ಮಾಡುತ್ತದೆ, ಹೀಗಾಗಿ ಚಿಕಿತ್ಸೆ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ನಂತರ ಅದು ಸುಡುವ ಸಂವೇದನೆಯನ್ನು ತಣ್ಣಗಾಗಿಸುತ್ತದೆ ಮತ್ತು ಅತಿಸಾರದ ಸಮಯದಲ್ಲಿ ಹೆಚ್ಚಾಗಿ ಭಾವಿಸುವ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ.
#'''ಅಪೆಟೈಟ್ ಅನ್ನು ಸುಧಾರಿಸುತ್ತದೆ'''
ಒಂದು ಊಟ ಹಸಿವು ಸುಧಾರಿಸುವ ಮೊದಲು ಬೆಣ್ಣೆ ಮತ್ತು ಜೇನುತುಪ್ಪದೊಂದಿಗೆ ಗೂಸ್ಬೆರ್ರಿ ಪುಡಿಯನ್ನು ಸೇವಿಸುವುದು. ಇದು [[ಸಾರಜನಕ]] ಮಟ್ಟವನ್ನು ಸಮತೋಲನಕ್ಕೆ ಸಹಕರಿಸುತ್ತದೆ, ಇದರಿಂದಾಗಿ ಆರೋಗ್ಯಕರ ರೀತಿಯಲ್ಲಿ ತೂಕವನ್ನು ಹೆಚ್ಚಿಸುತ್ತದೆ.
#'''ವಿರೋಧಿ ವಯಸ್ಸಾದ ಪ್ರಾಪರ್ಟೀಸ್'''
ಆಮ್ಲವು ತನ್ನ ಸಂಬಂಧಿತ ಉತ್ಕರ್ಷಣ ನಿರೋಧಕ ಗುಣಗಳ ಮೂಲಕ ದೇಹದಲ್ಲಿ ಸ್ವತಂತ್ರ ರಾಡಿಕಲ್ಗಳ ಸಂಖ್ಯೆಯನ್ನು ಕಡಿಮೆ ಮಾಡುವುದರ ಮೂಲಕ ಆರೋಗ್ಯ ಸಂಬಂಧಿತ ಹೈಪರ್ಲಿಪಿಡೆಮಿಯಾವನ್ನು ತಡೆಯುತ್ತದೆ. ಸ್ವತಂತ್ರ ರಾಡಿಕಲ್ಗಳು ಸುಕ್ಕು ಗಳು ಮತ್ತು ವಯಸ್ಸಿನ ಸ್ಥಳಗಳಂತಹ ವಯಸ್ಸಾದ [[ಚಿಹ್ನೆ]]ಗಳ ಜೊತೆ ಸಂಬಂಧ ಹೊಂದಿವೆ.
===ಬಾಹ್ಯ ಕೊಂಡಿ===
*[https://en.wiktionary.org/wiki/gooseberry ನಿಘಂಟು ವ್ಯಾಖ್ಯಾನ]
* [https://commons.wikimedia.org/wiki/Ribes_uva-crispa Media related to Ribes uva-crispa at Wikimedia Commons]
===ಉಲ್ಲೇಖ===
<ref>ಸಸ್ಯ ಪಟ್ಟಿhttp://www.theplantlist.org/tpl1.1/record/kew-2426619</ref>
<ref>ಅಮೇರಿಕನ್ ಫೈಟೋಪಥೋಲಾಜಿಕಲ್ ಸೊಸೈಟಿ<https://www.apsnet.org/edcenter/intropp/lessons/fungi/Basidiomycetes/Pages/WhitePine.aspx {{Webarchive|url=https://web.archive.org/web/20180222013700/https://www.apsnet.org/edcenter/intropp/lessons/fungi/Basidiomycetes/Pages/WhitePine.aspx |date=2018-02-22 }}</ref>
[[ವರ್ಗ:ಹಣ್ಣುಗಳು]]
5e7fr0a84l3e7jjb4ictvzldtfxnbgm
1108922
1108919
2022-07-25T09:27:38Z
Durga bhat bollurodi
39496
/* == */
wikitext
text/x-wiki
[[ಚಿತ್ರ:Barbara_Regina_Dietzsch,_Gooseberries.jpg|thumb]]
[[ಚಿತ್ರ:Indian Gooseberries.jpg|thumb|ಬೆಟ್ಟದ ನೆಲ್ಲಿಕಾಯಿ]]
[[ಚಿತ್ರ:Indian Gooseberry - നെല്ലി 03.JPG|thumb|ಬೆಟ್ಟದ ನೆಲ್ಲಿ ಗಿಡ]]
'''ಬೆಟ್ಟನೆಲ್ಲಿ,'''
ಬೆಟ್ಟದ ನೆಲ್ಲಿಕಾಯಿಯನ್ನು ವೈಜ್ಞಾನಿಕವಾಗಿ ಎಂಬ್ಲಿಕಾ ಒಫಿಶಿನಾಲಿಸ್ (''emblica officinalis'') ಎಂದು ಕರೆಯಲಾಗುತ್ತದೆ. ಇದು ಭಾರತಾದ್ಯಂತ ಹಲವು ಪ್ರದೇಶಗಳಲ್ಲಿ ಬೆಳಸುತ್ತಾರೆ ಹಾಗೂ ಅರಣ್ಯಗಳಲ್ಲಿಯೂ ಹೇರಳವಾಗಿ ದೊರೆಯುತ್ತದೆ.
==ಪ್ರಾದೇಶಿಕ ಹೆಸರುಗಳು==
ನೆಲ್ಲಿಕಾಯಿಯನ್ನು ಆಂಗ್ಲ ಭಾಷೆಯಲ್ಲಿ ಇಂಡಿಯನ್ ಗೂಸ್ ಬೆರಿ ಎಂದು ಕರೆಯುತ್ತಾರೆ. ಹಿಂದಿಯಲ್ಲಿ ಆಮ್ಲ, ಮಲಯಾಳಂನಲ್ಲಿ ನೆಲ್ಲಿ ಎಂಬ ಹೆಸರುಗಳಿವೆ.
==ಸಸ್ಯದ ಗುಣಲಕ್ಷಣ==
ಇದು ಸಣ್ಣ ಹಾಗೂ ಮಧ್ಯಮ ಗಾತ್ರದ ಪತನಶೀಲ ಮರ. ಈ ಸಸ್ಯವು ಸಣ್ಣದಾದ ಹಸಿರು ಬಣ್ಣ ಎಲೆಗಳನ್ನು ಹೊಂದಿರುತ್ತದೆ. ತೊಗಟೆ ನಯವಾಗಿದ್ದು ಬೂದು ಬಣ್ಣವಿರುತ್ತದೆ. ಇದರ ಹೂವು ಹಸಿರು ಮಿಶ್ರಿತ ಹಳದಿ ಬಣ್ಣದಾಗಿರುತ್ತದೆ, ಹಣ್ಣು ವೃತ್ತಕಾರವಾಗಿದ್ದು ೧-೧.೫ಸೆಂ.ಮೀ ಇರುತ್ತದೆ.
==ಆರೋಗ್ಯಕಾರ ಅಂಶಗಳು===
ಅಮಲಕಿಯ ಹಣ್ಣು ಬೀಜವನ್ನು ಜ್ವರ, ಹಸಿವು, ರಾಶಿಗಳು, ಹುಳುಗಳು, [[ರಕ್ತಹೀನತೆ]], ಜಾಂಡೀಸ್, ಆಂತರಿಕ [[ರಕ್ತ]]ಸ್ರಾವ, ಕಂಗೆಡಿಸುವಿಕೆಯ ಧ್ವನಿ, ಹಿಕ್ಕೋಫ್, ಕೆಮ್ಮು, ಮೂರ್ಛೆ, ಹೃದಯ ರೋಗಗಳು, ವಾಂತಿ, ಉರಿಯುವಿಕೆಯ ಚಿಕಿತ್ಸೆಗಾಗಿ ಪುಡಿ ಮತ್ತು ರಸ ರೂಪದಲ್ಲಿ ಬಳಸಲಾಗುತ್ತದೆ. ಸಂವೇದನೆ, ಕಿಬ್ಬೊಟ್ಟೆಯ ನೋವು, ಕುಷ್ಠರೋಗ, ಸಂಧಿವಾತ, ಎರಿಸಿಪೆಲಾಗಳು, ಪೊಕ್ಸ್, ಕೂದಲಿನ ಬೂದು, ಮಧುಮೇಹ, ಮೂತ್ರದ ನಿಗ್ರಹ, ಲ್ಯುಕೊರ್ಹೋಯಯಾ, ಸ್ತ್ರೀ ಜನನಾಂಗಗಳಲ್ಲಿ ಕಣ್ಣಿನ ಸಂವೇದನೆ, ಕಣ್ಣಿನ [[ರೋಗ]]ಗಳು, ತಡೆಗಟ್ಟುವ ಕ್ರಮವಾಗಿ, ಬುದ್ಧಿವಂತಿಕೆಯನ್ನು ಉತ್ತೇಜಿಸಲು, ಮತ್ತು ಕಾಮೋತ್ತೇಜಕ ಎಂದು. ಮಧುಮೇಹ: ಮಯಾಬಾಸ್ ಪ್ರಮೇಹಾ ಹಣ್ಣಿನ ರಸ ಅಥವಾ ಪುಡಿ ಆಫ್ ಅಮೈಕಿಯ ಹಣ್ಣು ಮತ್ತು ಪುಡಿ ನಿಕೋರಾ ಲಾಂಗ ನಂತಹ ಪ್ರಮಾಣದಲ್ಲಿ ಸಮಾನ ಪ್ರಮಾಣದಲ್ಲಿ ಸೂಚಿಸಲಾಗುತ್ತದೆ. 10-15 ಗ್ರಾಂಗಳು ಅಹು .40 ಅಮಾಲಕಿ ಹಣ್ಣಿನ ದೈನಂದಿನ ಸೇವನೆ ಒಂದು ಪುನರುಜ್ಜೀವನದಂತೆ ಶಿಫಾರಸು ಮಾಡಲಾಗಿದೆ. ಅಹ್.ಯು.39 . ಹುರುಪು ಉಳಿಸಿಕೊಳ್ಳುವಲ್ಲಿ, ಜೀವಿತಾವಧಿಯನ್ನು ಹೆಚ್ಚಿಸುತ್ತದೆ, [[ತಾರುಣ್ಯ|ತಾರುಣ್ಯತೆ]] ಮತ್ತು ಪ್ರತಿರೋಧ ಶಕ್ತಿ. ಕಣ್ಣಿನ ಕಾಯಿಲೆಗಳು ಅಮಲಕಿ, ಹರೇತಿಕಿ ಟರ್ಮಿನಾಲಿಯಾ ಚೆಬುಲಾ ಮತ್ತು ವಿಬೆಥಾಕಿ ಟರ್ಮಿನಲಿಯಾ ಬೆಲ್ಲರಿಕ ಅನ್ನು ಪೌಡರ್ ಆಂತರಿಕವಾಗಿ ಮತ್ತು ಬಾಹ್ಯವಾಗಿ ಕಣ್ಣಿನ ರೋಗಗಳಿಗೆ ಬಳಸಲಾಗುತ್ತದೆ. ವಿರೇಚಕ. ಅಮಲಕಿ, ಹರೇತಿಕಿ ಟರ್ಮಿನಾಲಿಯಾ ಚೆಬುಲಾ ಮತ್ತು ವಿಬೆಥಾಕಿ ಟರ್ಮಿನಲಿಯಾ ಬೆಲ್ಲರಿಕ ದ ಪೌಡರನ್ನು ಬಿಸಿ ನೀರಿನಿಂದ ವಿರೇಚಕ 10-15 ಗ್ರಾಂ ಆಗಿ ಬಳಸಲಾಗುತ್ತದೆ.
<ref>ವನಸಿರಿ</ref>
ಬೆಟ್ಟದ ನಲ್ಲಿಕಾಯಿ ಎಂದರೇನು?
ಭಾರತೀಯ ಗೂಸ್ ಬೆರ್ರಿ ಯುಫೋರ್ಬಿಯಾಸಿಯ ಕುಟುಂಬಕ್ಕೆ ಸೇರಿದೆ. ಭಾರತದ ಉಪಖಂಡದ ತೇವ, ಕಾಡು, ಗುಡ್ಡಗಾಡು ಪ್ರದೇಶಗಳಲ್ಲಿ ಶರತ್ಕಾಲದಲ್ಲಿ ಈ ಹಣ್ಣು ಪಕ್ವವಾಗುತ್ತದೆ ಮತ್ತು ಇದನ್ನು ಭಾರತದ ಪವಿತ್ರ ಮರವೆಂದು ಪರಿಗಣಿಸಲಾಗುತ್ತದೆ. [[ಹಣ್ಣು]] ಬಹಳ ಪೋಷಣೆಯಾಗಿದೆ, ಆದರೆ ಹುಳಿ ರುಚಿ. ಎರಡೂ, ಒಣಗಿದ ಮತ್ತು ತಾಜಾ ಹಣ್ಣುಗಳನ್ನು ತಮ್ಮ ಆರೋಗ್ಯ ಪ್ರಯೋಜನಕ್ಕಾಗಿ ಸೇವಿಸಬಹುದು.
ಇದು ಬಹಳಷ್ಟು [[ರೋಗ]]ಗಳಿಗೆ ಪರಿಹಾರಗಳನ್ನು ಒದಗಿಸುತ್ತದೆ ಮತ್ತು ಆದುದರಿಂದ, ಆಯುರ್ವೇದ ಚಿಕಿತ್ಸೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಬೆಟ್ಟದ ನಲ್ಲಿಕಾಯಿ ವಿಟಮಿನ್ ಸಿ ನಲ್ಲಿ ಅತ್ಯಂತ ಶ್ರೀಮಂತವಾಗಿದೆ ಮತ್ತು ಕ್ಯಾಲ್ಸಿಯಂ, ಫಾಸ್ಫರಸ್, ಕಬ್ಬಿಣ, ಕ್ಯಾರೋಟಿನ್, ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ನಂತಹ ಅನೇಕ ಖನಿಜಗಳು ಮತ್ತು ಜೀವಸತ್ವಗಳನ್ನು ಹೊಂದಿರುತ್ತದೆ. ಇದು ಪ್ರಬಲ ಉತ್ಕರ್ಷಣ ನಿರೋಧಕ ದಳ್ಳಾಲಿ ಕೂಡಾ ಆಗಿದೆ.
ಆಕ್ಸಿಡೇಟಿವ್ ಹಾನಿ (ದೇಹದ ಜೀವಕೋಶಗಳು ಆಮ್ಲಜನಕವನ್ನು ಬಳಸಿದಾಗ, ಅವರು ಹಾನಿಗೊಳಗಾಗುವ ಮುಕ್ತ ರಾಡಿಕಲ್ಗಳಾದ ಉತ್ಪನ್ನಗಳಿಂದ ಉತ್ಪತ್ತಿಯಾಗುತ್ತದೆ) ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಉತ್ಕರ್ಷಣ ನಿರೋಧಕಗಳು ಈ ಹಾನಿಗಳನ್ನು ತಡೆಗಟ್ಟುತ್ತವೆ ಮತ್ತು ದುರಸ್ತಿ ಮಾಡುತ್ತವೆ. ವಿಟಮಿನ್ ಸಿ ಒಂದು ಉತ್ತಮ ಉತ್ಕರ್ಷಣ ನಿರೋಧಕ ದಳ್ಳಾಲಿಯಾಗಿದ್ದು, ವಿವಿಧ ವಿಧದ ಕ್ಯಾನ್ಸರ್ ಸೇರಿದಂತೆ ಹಲವಾರು ಪರಿಸ್ಥಿತಿಗಳ ವಿರುದ್ಧ ಬೆಟ್ಟದ ನಲ್ಲಿಕಾಯಿಯ ಪ್ರಬಲ ಸಾಧನವಾಗಿದೆ.
===ಆಮ್ಲ ( ಬೆಟ್ಟದ ನಲ್ಲಿಕಾಯಿ ) ಆರೋಗ್ಯದ ಪ್ರಯೋಜನಗಳು===
ಬಹು-ಉದ್ದೇಶಿತ ಆಹಾರವಾಗಿರುವುದರಿಂದ, ಆಮ್ಲಾವು ಅದರ ಉತ್ಕರ್ಷಣ ನಿರೋಧಕ , [[ಚರ್ಮ]]ದ ವರ್ಧಕ, ಕೂದಲು ಸಮೃದ್ಧಗೊಳಿಸುವಿಕೆ ಮತ್ತು ಎಲ್ಲರಿಗೂ ಹೆಚ್ಚಿನ \']']ಸಾಮರ್ಥ್ಯಗಳನ್ನು ಹೊಂದಿರುವ ಹೆಚ್ಚಿನ ಸಂಖ್ಯೆಯ ಪ್ರಯೋಜನಗಳನ್ನು ಹೊಂದಿದೆ.
'ಕೂದಲಿನ ಆರೈಕೆ'
ಅಮ್ಲಾವನ್ನು ಅನೇಕ ಕೂದಲಿನ ಟಾನಿಕ್ ಗಳಲ್ಲಿ ಬಳಸಲಾಗುತ್ತದೆ ಏಕೆಂದರೆ ಇದು ಕೂದಲು ಬೆಳವಣಿಗೆ ಮತ್ತು ಕೂದಲಿನ ವರ್ಣದ್ರವ್ಯವನ್ನು ಸಮೃದ್ಧಗೊಳಿಸುತ್ತದೆ. ಇದು ಬೇರುಗಳನ್ನು ಬಲಪಡಿಸುತ್ತದೆ, ಬಣ್ಣವನ್ನು ನಿರ್ವಹಿಸುತ್ತದೆ ಮತ್ತು ಹೊಳಪು ಸುಧಾರಿಸುತ್ತದೆ. ತಾಜಾ ಗೂಸ್ ಬೆರ್ರಿ ತಿನ್ನುವುದು ಅಥವಾ ಕೂದಲು ಬೇರುಗಳ ಮೇಲೆ ಅದರ ಪೇಸ್ಟ್ ಅನ್ನು ಅನ್ವಯಿಸುವುದು ಕೂದಲು ಬೆಳವಣಿಗೆ ಮತ್ತು ಬಣ್ಣವನ್ನು ಸುಧಾರಿಸುತ್ತದೆ. ಅಮಲ್ ತೈಲವು ಭಾರತದಲ್ಲಿ ಬಹಳ ಜನಪ್ರಿಯವಾಗಿದೆ ಏಕೆಂದರೆ ಕೂದಲು ನಷ್ಟ ಮತ್ತು ಬೋಳುಗಳ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಈ ಗುಣಮಟ್ಟದ ಆಮ್ಲಾದ ಕ್ಯಾರೋಟಿನ್ ಅಂಶದಿಂದಾಗಿ, ಅದರ ಕಬ್ಬಿಣದ ಅಂಶ ಮತ್ತು ಉತ್ಕರ್ಷಣ ನಿರೋಧಕ ಸಾಮರ್ಥ್ಯದಿಂದ ಕೂಡಿರುತ್ತದೆ. ಇದರಿಂದಾಗಿ ಕೂದಲು ನಷ್ಟವನ್ನು ಕಡಿಮೆಗೊಳಿಸುತ್ತದೆ. ಫ್ರೀ ರಾಡಿಕಲ್ಗಳಿಗೆ ಕೂದಲು ಕಿರುಚೀಲಗಳ ಹಾನಿ ಮಾಡಲು ಅಥವಾ ಅಕಾಲಿಕ ಕೂದಲು ನಷ್ಟವನ್ನು ಉಂಟುಮಾಡುವ ಹಾರ್ಮೋನುಗಳಿಗೆ ಪರಿಣಾಮ ಬೀರುವುದಿಲ್ಲ.
#'''ಕಣ್ಣಿನ ಆರೈಕೆ'''
ಜೇನುತುಪ್ಪವನ್ನು ಹೊಂದಿರುವ ಕುಡಿಯುವ ಗೂಸ್ಬೆರ್ರಿ ರಸವು ದೃಷ್ಟಿ ಸುಧಾರಣೆಗೆ ಒಳ್ಳೆಯದು ಮತ್ತು ಆಂತರಿಕ ಕಣ್ಣಿನ ಒತ್ತಡವನ್ನು ಕಡಿಮೆ ಮಾಡುವಾಗ ಅಧ್ಯಯನಗಳು ಸಮೀಪದೃಷ್ಟಿ ಮತ್ತು ಕಣ್ಣಿನ ಪೊರೆಗಳನ್ನು ಸುಧಾರಿಸಲು ತೋರಿಸಿವೆ. ಇದು ಮುಖ್ಯವಾಗಿ ಅದರ ಪ್ರಭಾವಶಾಲಿ ಕ್ಯಾರೋಟಿನ್ ಅಂಶದಿಂದಾಗಿ, ದೃಷ್ಟಿ-ಸಂಬಂಧಿತ ಪರಿಸ್ಥಿತಿಗಳ ಮೇಲೆ ಅದರ ಪ್ರಭಾವಶಾಲಿ ಪರಿಣಾಮವನ್ನು ದೀರ್ಘಕಾಲದಿಂದ ತಿಳಿದುಬಂದಿದೆ, ಇದರಲ್ಲಿ ಸ್ವತಂತ್ರ ರಾಡಿಕಲ್ ಚಟುವಟಿಕೆಯಿಂದ ಉಂಟಾಗುತ್ತದೆ. [[ವಿಟಮಿನ್ ಎ]] ಮತ್ತು ಕ್ಯಾರೋಟಿನ್ಗಳು ಮ್ಯಾಕ್ಯುಲರ್ ಡಿಜೆನರೇಷನ್ ಮತ್ತು ರಾತ್ರಿಯ ಕುರುಡುತನವನ್ನು ಕಡಿಮೆ ಮಾಡುತ್ತದೆ. ಆದರೆ, ಉಚಿತ ವಿಕಿರಣಗಳಿಂದ ವಯಸ್ಸು-ಸಂಬಂಧಿತ ಅವನತಿಗೆ ಮೊದಲು ನಿಮ್ಮ ದೃಷ್ಟಿ ಬಲಪಡಿಸುತ್ತದೆ.
#'''ಕ್ಯಾಲ್ಸಿಯಂ ಹೀರಿಕೊಳ್ಳುವಲ್ಲಿ ಏಡ್ಸ್'''
ಆಮ್ಲಾದ ಕಡಿಮೆ ಚರ್ಚೆಯ ಪ್ರಯೋಜನಗಳಲ್ಲಿ ಒಂದಾದ ದೇಹವು ಕ್ಯಾಲ್ಸಿಯಂ ಅನ್ನು ಸಕಾರಾತ್ಮಕ ರೀತಿಯಲ್ಲಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ನಮ್ಮ ಎಲುಬುಗಳು, [[ಹಲ್ಲು]]ಗಳು ಮತ್ತು [[ಉಗುರು]]ಗಳಲ್ಲಿ ಕ್ಯಾಲ್ಸಿಯಂ ಅತ್ಯಗತ್ಯ ಅಂಶವಾಗಿದೆ, ಮತ್ತು ನಾವು ಸುಂದರವಾದ ಹೊಳಪಿನ ಕೂದಲನ್ನು ಹೊಂದಿದ್ದೇವೆ ಎಂದು ಖಾತ್ರಿಗೊಳಿಸುತ್ತದೆ. ಆದ್ದರಿಂದ, ಭಾರತೀಯ ಗೂಸ್ ಬೆರ್ರಿ ಹಣ್ಣುಗಳಂತಹ [[ವಿಟಮಿನ್ ಸಿ]]-ಸಮೃದ್ಧ ಹಣ್ಣುಗಳನ್ನು ತಿನ್ನುವುದು ನಿಮ್ಮ ದೇಹವನ್ನು ನೋಡುತ್ತಿರುವ ಮತ್ತು ಉತ್ತಮ ಭಾವನೆ ಹೊಂದಲು ಉತ್ತಮ ಮಾರ್ಗವಾಗಿದೆ.
#'''ಚಯಾಪಚಯ ಚಟುವಟಿಕೆಯನ್ನು ಸುಧಾರಿಸುತ್ತದೆ'''
ಪ್ರೋಟೀನ್ಗಳಲ್ಲಿ ಹೆಚ್ಚಿನ ಆಹಾರವನ್ನು ಸೇವಿಸುವುದು ಆರೋಗ್ಯಕರವಾಗಿ ಉಳಿಯಲು ಪ್ರಮುಖವಾದ ವಿಧಾನಗಳಲ್ಲಿ ಒಂದಾಗಿದೆ ಏಕೆಂದರೆ ಪ್ರೋಟೀನ್ಗಳು ನಮ್ಮ ದೇಹದ ಮೆಟಬಾಲಿಕ್ ಚಟುವಟಿಕೆಗಳ ಅಗತ್ಯ ಭಾಗವಾಗಿದೆ. ನಮ್ಮ ಕಿಣ್ವಗಳು ಸಸ್ಯ ಪ್ರೋಟೀನ್ಗಳನ್ನು ಅಮೈನೋ ಆಮ್ಲಗಳಾಗಿ ವಿಭಜಿಸಬಹುದು ಮತ್ತು ಅವುಗಳನ್ನು ನಮ್ಮ ದೇಹಕ್ಕೆ ಬಳಸಬಹುದಾದ ಪ್ರೋಟೀನ್ಗಳಾಗಿ ಮರುಜೋಡಿಸಬಹುದು. ಸೆಲ್ಯುಲರ್ ಬೆಳವಣಿಗೆ, ಸ್ನಾಯು ಅಭಿವೃದ್ಧಿ, ಅಂಗ ಆರೋಗ್ಯ, ಮತ್ತು ವಿಶಾಲವಾದ ಚಯಾಪಚಯ ಕ್ರಿಯೆಗಳಿಗೆ ಪ್ರೋಟೀನ್ ಅವಶ್ಯಕವಾಗಿದ್ದು, ನಾವು ಆರೋಗ್ಯಕರವಾಗಿ ಉಳಿಯಬೇಕು.
#'''ಮುಟ್ಟಿನ ಸೆಳೆತಗಳನ್ನು ಪರಿಗಣಿಸುತ್ತದೆ'''
ಆಮ್ಲಾದಲ್ಲಿರುವ ಖನಿಜಗಳು ಮತ್ತು ಜೀವಸತ್ವಗಳು ಮುಟ್ಟಿನ ಸೆಳೆತ ಚಿಕಿತ್ಸೆಯಲ್ಲಿ ಇದು ಬಹಳ ಉಪಯುಕ್ತವಾಗಿದೆ. ದೇಹದಲ್ಲಿ ಅಗತ್ಯ ಅಂಶಗಳು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆಯಾದ್ದರಿಂದ, ನಿಯಮಿತವಾಗಿ ಆಮ್ಲಾವನ್ನು ಸೇವಿಸುವುದರಿಂದ ಅದು ಪೌಷ್ಠಿಕಾಂಶಗಳು ಯಾವಾಗಲೂ ವ್ಯವಸ್ಥೆಯಲ್ಲಿರುತ್ತವೆ ಮತ್ತು ಮುಟ್ಟಿನ ಸೆಳೆತಗಳನ್ನು ತಡೆಯಬಹುದು.
#'''ಮಧುಮೇಹವನ್ನು ನಿಯಂತ್ರಿಸುತ್ತದೆ'''
ಗೂಸ್ಬೆರ್ರಿ ಕ್ರೋಮಿಯಂ ಅನ್ನು ಒಳಗೊಂಡಿದೆ, ಇದು [[ಮಧುಮೇಹ]] ರೋಗಿಗಳಿಗೆ ಚಿಕಿತ್ಸಕ ಮೌಲ್ಯವನ್ನು ಹೊಂದಿದೆ. ಭಾರತೀಯ ಗೂಸ್ ಬೆರ್ರಿ ಹಾರ್ಮೋನ್ ಇನ್ಸುಲಿನ್ ಅನ್ನು ಸ್ರವಿಸುವ ಪ್ರತ್ಯೇಕವಾದ ಜೀವಕೋಶಗಳನ್ನು ಪ್ರಚೋದಿಸುತ್ತದೆ, ಇದರಿಂದಾಗಿ ರಕ್ತದಲ್ಲಿನ ಸಕ್ಕರೆಯು ಮಧುಮೇಹ ರೋಗಿಗಳಲ್ಲಿ ಕಡಿಮೆಯಾಗುವುದು ಮತ್ತು ಅವರ ದೇಹವನ್ನು ಸಮತೋಲಿತ ಮತ್ತು ಆರೋಗ್ಯಕರವಾಗಿಡುತ್ತದೆ. ರಕ್ತದಲ್ಲಿನ ಸಕ್ಕರೆಯು ಕಡಿಮೆಯಾದಾಗ, ಕೋಶಗಳಿಂದ ಗ್ಲುಕೋಸ್ ಅನ್ನು ಸಹ ಕ್ರಿಯಾತ್ಮಕ ಶಕ್ತಿಯನ್ನಾಗಿ ಬಳಸಲಾಗುತ್ತದೆ, ಹೀಗಾಗಿ ಮೆಟಾಬಾಲಿಸಮ್ ಬಲವಾಗಿರುತ್ತದೆ ಮತ್ತು ಮಧುಮೇಹಕ್ಕೆ ಅಪಾಯಕಾರಿ ರಕ್ತದ ಸಕ್ಕರೆಗಳಲ್ಲಿನ ಕೊಳವೆಗಳು ಮತ್ತು ಸ್ಪೈಕ್ಗಳಿಲ್ಲದೆ ನೀವು ಹೆಚ್ಚು ಶಕ್ತಿಯನ್ನು ಹೊಂದಿರುತ್ತಾರೆ. ದೇಹದಲ್ಲಿ ಎಲ್ಡಿಎಲ್ ಕೊಲೆಸ್ಟ್ರಾಲ್ನ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯ ಆರೋಗ್ಯಕ್ಕೆ ಬಳಸಲಾಗುವ ಬೀಟಾ-ಬ್ಲಾಕರ್ಗಳ ಪರಿಣಾಮವನ್ನು ಕ್ರೋಮಿಯಂ ಹೆಚ್ಚಿಸುತ್ತದೆ.
#'''ಡಯರೆಟಿಕ್'''
ನೀರಿನ ವಿಷಯದಲ್ಲಿ ಅತಿ ಹೆಚ್ಚು ಹಣ್ಣನ್ನು ಹೊರತುಪಡಿಸಿ, ಆಮ್ಲಾ ಸಹ ಸ್ವಲ್ಪ ಮಧುಮೇಹವನ್ನು ಹೊಂದಿದೆ. ಇದು ಮೂತ್ರ ವಿಸರ್ಜನೆಯ ಆವರ್ತನ ಮತ್ತು ಪರಿಮಾಣವನ್ನು ಹೆಚ್ಚಿಸುತ್ತದೆ ಎಂದರ್ಥ. ಮೂತ್ರ ವಿಸರ್ಜನೆಯು ನಮ್ಮ ದೇಹ ಅನಗತ್ಯ ಜೀವಾಣು ಮತ್ತು ನೀರಿನ ಮಟ್ಟವನ್ನು ಹೆಚ್ಚಿಸುತ್ತದೆ, ಉಪ್ಪು, ಮತ್ತು ಯೂರಿಕ್ ಆಸಿಡ್. ಇದಲ್ಲದೆ, 4% ನಷ್ಟು ಮೂತ್ರದಿಂದ ವಾಸ್ತವವಾಗಿ ಕೊಬ್ಬಿನಿಂದ ಕೂಡಿರುವ ತೂಕವನ್ನು ಕಳೆದುಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ. ಆದ್ದರಿಂದ, ನಿಮ್ಮ ಮೂತ್ರಪಿಂಡವನ್ನು ಆರೋಗ್ಯಕರವಾಗಿಡಲು ಮತ್ತು ಮೂತ್ರ ಮತ್ತು ಗರ್ಭಾಶಯದ ಸೋಂಕುಗಳನ್ನು ತಡೆಗಟ್ಟುವಲ್ಲಿ ಮೂತ್ರವರ್ಧಕ ಪದಾರ್ಥ ಯಾವಾಗಲೂ ಅವಶ್ಯಕವಾಗಿದೆ.
#'''ಜೀರ್ಣಕ್ರಿಯೆಯಲ್ಲಿ ಏಡ್ಸ್'''
ಹೆಚ್ಚಿನ ಹಣ್ಣುಗಳಂತೆ ಫೈಲಾದಲ್ಲಿ ಆಮ್ಲಾ ತುಂಬಾ ಹೆಚ್ಚು. ಫೈಬರ್ ಸ್ಟೂಲ್ಗೆ ಬೃಹತ್ ಪ್ರಮಾಣವನ್ನು ಸೇರಿಸುತ್ತದೆ ಮತ್ತು ಕರುಳಿನ ಮೂಲಕ ಆಹಾರವನ್ನು ಸರಿಸಲು ಮತ್ತು ಅವರ ಚಲನೆಯನ್ನು ನಿಯಮಿತವಾಗಿರಿಸುತ್ತದೆ. ಇದು ಮಲಬದ್ಧತೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಫೈಬರ್ ಕೂಡ ಸಡಿಲವಾದ ಕೋಶಗಳನ್ನು ದೊಡ್ಡದಾಗಿಸುತ್ತದೆ ಮತ್ತು ಅತಿಸಾರವನ್ನು ಕಡಿಮೆ ಮಾಡುತ್ತದೆ. ಇದು ಗ್ಯಾಸ್ಟ್ರಿಕ್ ಮತ್ತು ಜೀರ್ಣಕಾರಿ ರಸವನ್ನು ಸ್ರವಿಸುವಂತೆ ಉತ್ತೇಜಿಸುತ್ತದೆ, ಆದ್ದರಿಂದ ಆಹಾರವನ್ನು ಪರಿಣಾಮಕಾರಿಯಾಗಿ ಜೀರ್ಣಿಸಿಕೊಳ್ಳಲಾಗುತ್ತದೆ, ಪೋಷಕಾಂಶಗಳು ಸೂಕ್ತ ರೀತಿಯಲ್ಲಿ ಹೀರಿಕೊಳ್ಳಲ್ಪಡುತ್ತವೆ, ಮತ್ತು ನೀವು ಹಗುರವಾದ ಮತ್ತು ಆರೋಗ್ಯಕರವಾಗಿರುತ್ತವೆ. ಮಲಬದ್ಧತೆಯನ್ನು ಕಡಿಮೆ ಮಾಡುವುದು ಹಲವಾರು ಜಠರಗರುಳಿನ ಅಸ್ವಸ್ಥತೆಗಳಿಂದ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ನಿಂದ ಕೂಡ ನಿಮ್ಮನ್ನು ರಕ್ಷಿಸುತ್ತದೆ.
#'''ಹೃದಯ ರೋಗಗಳನ್ನು ತಡೆಯುತ್ತದೆ'''
ಮೇಲೆ ಹೇಳಿದಂತೆ, ಗೂಸ್ಬೆರ್ರಿ ಹೃದಯ ಸ್ನಾಯುಗಳನ್ನು ಬಲಗೊಳಿಸುತ್ತದೆ, ಆದ್ದರಿಂದ ರಕ್ತ ಪರಿಚಲನೆ ದೇಹದಾದ್ಯಂತ ಮಾಡಲಾಗುತ್ತದೆ. ಅತಿಯಾದ ಕೊಲೆಸ್ಟ್ರಾಲ್ ಸಂಗ್ರಹವನ್ನು ಕಡಿಮೆ ಮಾಡುವ ಮೂಲಕ, ಆಮ್ಲಾದಲ್ಲಿ ಕ್ರೋಮಿಯಂ ಅಪಧಮನಿಕಾಠಿಣ್ಯದ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ ಅಥವಾ ರಕ್ತ ನಾಳಗಳು ಮತ್ತು ಅಪಧಮನಿ ಗಳಲ್ಲಿನ ಪ್ಲೇಕ್ ತಯಾರಿಕೆಗೆ ಸಾಧ್ಯವಿದೆ. ಇದು ಸ್ಟ್ರೋಕ್ ಮತ್ತು ಹೃದಯಾಘಾತದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಇದರಲ್ಲಿನ ಕಬ್ಬಿಣದ ಅಂಶವು ಹೊಸ ಕೆಂಪು ರಕ್ತ ಕಣಗಳ ಸೃಷ್ಟಿಗೆ ಉತ್ತೇಜನ ನೀಡುತ್ತದೆ, ಇದರಿಂದಾಗಿ ರಕ್ತನಾಳಗಳು ಮತ್ತು ಅಪಧಮನಿಗಳು ಶುಚಿಯಾಗಿ ಇರುವುದರಿಂದ ಅಂಗಾಂಶಗಳ ಪುನರುತ್ಪಾದನೆ ಮತ್ತು ಬೆಳವಣಿಗೆಯನ್ನು ಹೆಚ್ಚಿಸಲು ಪರಿಚಲನೆ ಮತ್ತು ಅಂಗಗಳ ಆಮ್ಲಜನಕೀಕರಣವನ್ನು ಹೆಚ್ಚಿಸುತ್ತದೆ.
ಸೋಂಕು ಚಿಕಿತ್ಸೆ
ಅದರ ಜೀವಿರೋಧಿ ಮತ್ತು ಸಂಕೋಚಕ ಗುಣಲಕ್ಷಣಗಳಿಂದಾಗಿ, ಭಾರತೀಯ ಗೂಸ್್ಬೆರ್ರಿಸ್ಗಳು ಸೋಂಕಿನಿಂದ ರಕ್ಷಿಸುತ್ತವೆ ಮತ್ತು ದೇಹದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಸುಧಾರಿಸುತ್ತದೆ. ಅವುಗಳು ವಿಟಮಿನ್ ಸಿ ನ ಒಂದು ಉತ್ತಮ ಮೂಲವಾಗಿದೆ, ಇದು ಅದರ ಪ್ರಭಾವಶಾಲಿ ಉತ್ಕರ್ಷಣ ನಿರೋಧಕ ಸಾಮರ್ಥ್ಯಗಳಿಗೆ ಪ್ರಸಿದ್ಧವಾಗಿದೆ. ಇದು ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಹೆಚ್ಚಿಸುತ್ತದೆ, ಈ ಜೀವಕೋಶಗಳು ದೇಹದಾದ್ಯಂತ ರಕ್ತನಾಳ ದಲ್ಲಿ ವಿದೇಶಿ ಜೀವಾಣು ವಿಷ ಮತ್ತು ವಸ್ತುಗಳನ್ನು ಆಕ್ರಮಣ ಮಾಡುವುದರಿಂದ ಮತ್ತು ಹೊರಹಾಕುವ ಕಾರಣದಿಂದಾಗಿ ಪ್ರತಿರಕ್ಷಣಾ ವ್ಯವಸ್ಥೆಯ ರಕ್ಷಣೆಗೆ ಮುಖ್ಯವಾದ ಮಾರ್ಗವಾಗಿದೆ.
#'''ಡೈರರಿಯಾ ಮತ್ತು ಡೈರೆಂಟರಿ ಅನ್ನು ನಿವಾರಿಸುತ್ತದೆ'''
ಅದರ ಬಲವಾದ ತಂಪಾಗಿಸುವಿಕೆ ಮತ್ತು ವಿರೇಚಕ ಗುಣಲಕ್ಷಣಗಳ ಕಾರಣದಿಂದಾಗಿ, ಅತಿಸಾರ ಮತ್ತು ಭೇದಿಗೆ ಸಂಬಂಧಿಸಿದ ಪರಿಹಾರಗಳಲ್ಲಿ ಗೂಸ್ಬೆರ್ರಿ ಒಂದು ಉಪಯುಕ್ತ ಅಂಶವಾಗಿದೆ. ಇದು ಗ್ಯಾಸ್ಟ್ರಿಕ್ ಸಿಂಡ್ರೋಮ್ ಮತ್ತು ಹೈಪರ್ಕ್ಲೋಲೋಹೈಡ್ರಾ (ಹೊಟ್ಟೆಯಲ್ಲಿ ಸಂವೇದನೆಯನ್ನು ಬರೆಯುವ) ಗಾಗಿ ಹೆಚ್ಚಿನ ಪರಿಹಾರವನ್ನು ನೀಡುತ್ತದೆ. ವಿರೇಚಕವಾಗಿ, ಇದು ವಿಷ ಅಥವಾ ಅಸ್ವಸ್ಥತೆಯನ್ನು ಉಂಟುಮಾಡುವ ಹಾನಿಕಾರಕ ಪದಾರ್ಥಗಳನ್ನು ಚದುರಿಸಲು ಸಹಾಯ ಮಾಡುತ್ತದೆ, ಹೀಗಾಗಿ ಚಿಕಿತ್ಸೆ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ನಂತರ ಅದು ಸುಡುವ ಸಂವೇದನೆಯನ್ನು ತಣ್ಣಗಾಗಿಸುತ್ತದೆ ಮತ್ತು ಅತಿಸಾರದ ಸಮಯದಲ್ಲಿ ಹೆಚ್ಚಾಗಿ ಭಾವಿಸುವ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ.
#'''ಅಪೆಟೈಟ್ ಅನ್ನು ಸುಧಾರಿಸುತ್ತದೆ'''
ಒಂದು ಊಟ ಹಸಿವು ಸುಧಾರಿಸುವ ಮೊದಲು ಬೆಣ್ಣೆ ಮತ್ತು ಜೇನುತುಪ್ಪದೊಂದಿಗೆ ಗೂಸ್ಬೆರ್ರಿ ಪುಡಿಯನ್ನು ಸೇವಿಸುವುದು. ಇದು [[ಸಾರಜನಕ]] ಮಟ್ಟವನ್ನು ಸಮತೋಲನಕ್ಕೆ ಸಹಕರಿಸುತ್ತದೆ, ಇದರಿಂದಾಗಿ ಆರೋಗ್ಯಕರ ರೀತಿಯಲ್ಲಿ ತೂಕವನ್ನು ಹೆಚ್ಚಿಸುತ್ತದೆ.
#'''ವಿರೋಧಿ ವಯಸ್ಸಾದ ಪ್ರಾಪರ್ಟೀಸ್'''
ಆಮ್ಲವು ತನ್ನ ಸಂಬಂಧಿತ ಉತ್ಕರ್ಷಣ ನಿರೋಧಕ ಗುಣಗಳ ಮೂಲಕ ದೇಹದಲ್ಲಿ ಸ್ವತಂತ್ರ ರಾಡಿಕಲ್ಗಳ ಸಂಖ್ಯೆಯನ್ನು ಕಡಿಮೆ ಮಾಡುವುದರ ಮೂಲಕ ಆರೋಗ್ಯ ಸಂಬಂಧಿತ ಹೈಪರ್ಲಿಪಿಡೆಮಿಯಾವನ್ನು ತಡೆಯುತ್ತದೆ. ಸ್ವತಂತ್ರ ರಾಡಿಕಲ್ಗಳು ಸುಕ್ಕು ಗಳು ಮತ್ತು ವಯಸ್ಸಿನ ಸ್ಥಳಗಳಂತಹ ವಯಸ್ಸಾದ [[ಚಿಹ್ನೆ]]ಗಳ ಜೊತೆ ಸಂಬಂಧ ಹೊಂದಿವೆ.
===ಬಾಹ್ಯ ಕೊಂಡಿ===
*[https://en.wiktionary.org/wiki/gooseberry ನಿಘಂಟು ವ್ಯಾಖ್ಯಾನ]
* [https://commons.wikimedia.org/wiki/Ribes_uva-crispa Media related to Ribes uva-crispa at Wikimedia Commons]
===ಉಲ್ಲೇಖ===
<ref>ಸಸ್ಯ ಪಟ್ಟಿhttp://www.theplantlist.org/tpl1.1/record/kew-2426619</ref>
<ref>ಅಮೇರಿಕನ್ ಫೈಟೋಪಥೋಲಾಜಿಕಲ್ ಸೊಸೈಟಿ<https://www.apsnet.org/edcenter/intropp/lessons/fungi/Basidiomycetes/Pages/WhitePine.aspx {{Webarchive|url=https://web.archive.org/web/20180222013700/https://www.apsnet.org/edcenter/intropp/lessons/fungi/Basidiomycetes/Pages/WhitePine.aspx |date=2018-02-22 }}</ref>
[[ವರ್ಗ:ಹಣ್ಣುಗಳು]]
ez0tqz16d00b0p2an9cpz30mu0kayjm
1108927
1108922
2022-07-25T09:40:43Z
Durga bhat bollurodi
39496
/* ಆರೋಗ್ಯಕಾರ ಅಂಶಗಳು= */
wikitext
text/x-wiki
[[ಚಿತ್ರ:Barbara_Regina_Dietzsch,_Gooseberries.jpg|thumb]]
[[ಚಿತ್ರ:Indian Gooseberries.jpg|thumb|ಬೆಟ್ಟದ ನೆಲ್ಲಿಕಾಯಿ]]
[[ಚಿತ್ರ:Indian Gooseberry - നെല്ലി 03.JPG|thumb|ಬೆಟ್ಟದ ನೆಲ್ಲಿ ಗಿಡ]]
'''ಬೆಟ್ಟನೆಲ್ಲಿ,'''
ಬೆಟ್ಟದ ನೆಲ್ಲಿಕಾಯಿಯನ್ನು ವೈಜ್ಞಾನಿಕವಾಗಿ ಎಂಬ್ಲಿಕಾ ಒಫಿಶಿನಾಲಿಸ್ (''emblica officinalis'') ಎಂದು ಕರೆಯಲಾಗುತ್ತದೆ. ಇದು ಭಾರತಾದ್ಯಂತ ಹಲವು ಪ್ರದೇಶಗಳಲ್ಲಿ ಬೆಳಸುತ್ತಾರೆ ಹಾಗೂ ಅರಣ್ಯಗಳಲ್ಲಿಯೂ ಹೇರಳವಾಗಿ ದೊರೆಯುತ್ತದೆ.
==ಪ್ರಾದೇಶಿಕ ಹೆಸರುಗಳು==
ನೆಲ್ಲಿಕಾಯಿಯನ್ನು ಆಂಗ್ಲ ಭಾಷೆಯಲ್ಲಿ ಇಂಡಿಯನ್ ಗೂಸ್ ಬೆರಿ ಎಂದು ಕರೆಯುತ್ತಾರೆ. ಹಿಂದಿಯಲ್ಲಿ ಆಮ್ಲ, ಮಲಯಾಳಂನಲ್ಲಿ ನೆಲ್ಲಿ ಎಂಬ ಹೆಸರುಗಳಿವೆ.
==ಸಸ್ಯದ ಗುಣಲಕ್ಷಣ==
ಇದು ಸಣ್ಣ ಹಾಗೂ ಮಧ್ಯಮ ಗಾತ್ರದ ಪತನಶೀಲ ಮರ. ಈ ಸಸ್ಯವು ಸಣ್ಣದಾದ ಹಸಿರು ಬಣ್ಣ ಎಲೆಗಳನ್ನು ಹೊಂದಿರುತ್ತದೆ. ತೊಗಟೆ ನಯವಾಗಿದ್ದು ಬೂದು ಬಣ್ಣವಿರುತ್ತದೆ. ಇದರ ಹೂವು ಹಸಿರು ಮಿಶ್ರಿತ ಹಳದಿ ಬಣ್ಣದಾಗಿರುತ್ತದೆ, ಹಣ್ಣು ವೃತ್ತಕಾರವಾಗಿದ್ದು ೧-೧.೫ಸೆಂ.ಮೀ ಇರುತ್ತದೆ.
==ಔಷಧೀಯ ಉಪಯೋಗ===
ನೆಲ್ಲಿಕಾಯಿಯ ರಸವನ್ನು ಅರಶಿನದೊಂದಿಗೆ ದಿನನಿತ್ಯವು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು. ಹಾಗೆಯೇ ಸಕ್ಕರೆ ಖಾಯಿಲೆಯಲ್ಲಿ ನೆಲ್ಲಿಕಾಯಿಯ ಚೂರ್ಣವನ್ನು ಖಾಲಿ ಹೊಟ್ಟೆಯಲ್ಲಿ ನೀಡುತ್ತಾರೆ. ಇದರ ರಸವನ್ನು ತುಪ್ಪದೊಂದಿಗೆ ಬೆರೆಸಿ ಜ್ವರವನ್ನು ಕಡಿಮೆ ಮಾಡಲು ಕೊಡುತ್ತಾರೆ. ರಕ್ತಹೀನತೆಯಲ್ಲಿ ಇದರ ಚೂರ್ಣವನ್ನು ಜೇನುತುಪ್ಪದೊಂದಿಗೆ ಸೇವಿಸಬಹುದು. ಕಾಮಾಲೆಯಲ್ಲಿ ಇದರ ರಸವನ್ನು ದ್ರಾಕ್ಷಿಯೊಂದಿಗೆ ನೀಡುತ್ತಾರೆ. ರಕ್ತಸ್ರಾವದಲ್ಲಿ ಇದರ ಚೂರ್ಣವನ್ನು ಸಕ್ಕರೆ ಹಾಗೂ ಜೇನುತುಪ್ಪದೊಂದಿಗೆ ನೀಡಬಹುದು. ಕೂದಲು ಹಾಗೂ ಕಣ್ಣಿನ ಆರೈಕೆಯಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದನ್ನು ಆಯುರ್ವೇದ ಚಿಕಿತ್ಸೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಬೆಟ್ಟದ ನಲ್ಲಿಕಾಯಿ ವಿಟಮಿನ್ ಸಿ ಪ್ರಮಾಣವು ಅತ್ಯಧಿಕವಾಗಿದೆ. ಕ್ಯಾಲ್ಸಿಯಂ, ಫಾಸ್ಫರಸ್, ಕಬ್ಬಿಣ, ಕ್ಯಾರೋಟಿನ್, ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ನಂತಹ ಅನೇಕ ಖನಿಜಗಳು ಮತ್ತು ಜೀವಸತ್ವಗಳನ್ನು ಹೊಂದಿದೆ.
<ref>ವನಸಿರಿ</ref>
===ಬಾಹ್ಯ ಕೊಂಡಿ===
*[https://en.wiktionary.org/wiki/gooseberry ನಿಘಂಟು ವ್ಯಾಖ್ಯಾನ]
* [https://commons.wikimedia.org/wiki/Ribes_uva-crispa Media related to Ribes uva-crispa at Wikimedia Commons]
===ಉಲ್ಲೇಖ===
<ref>ಸಸ್ಯ ಪಟ್ಟಿhttp://www.theplantlist.org/tpl1.1/record/kew-2426619</ref>
<ref>ಅಮೇರಿಕನ್ ಫೈಟೋಪಥೋಲಾಜಿಕಲ್ ಸೊಸೈಟಿ<https://www.apsnet.org/edcenter/intropp/lessons/fungi/Basidiomycetes/Pages/WhitePine.aspx {{Webarchive|url=https://web.archive.org/web/20180222013700/https://www.apsnet.org/edcenter/intropp/lessons/fungi/Basidiomycetes/Pages/WhitePine.aspx |date=2018-02-22 }}</ref>
[[ವರ್ಗ:ಹಣ್ಣುಗಳು]]
mdho5ryd7aj3bwnwywm4m2wtfso09kd
1108929
1108927
2022-07-25T09:41:59Z
Durga bhat bollurodi
39496
/* ಔಷಧೀಯ ಉಪಯೋಗ= */
wikitext
text/x-wiki
[[ಚಿತ್ರ:Barbara_Regina_Dietzsch,_Gooseberries.jpg|thumb]]
[[ಚಿತ್ರ:Indian Gooseberries.jpg|thumb|ಬೆಟ್ಟದ ನೆಲ್ಲಿಕಾಯಿ]]
[[ಚಿತ್ರ:Indian Gooseberry - നെല്ലി 03.JPG|thumb|ಬೆಟ್ಟದ ನೆಲ್ಲಿ ಗಿಡ]]
'''ಬೆಟ್ಟನೆಲ್ಲಿ,'''
ಬೆಟ್ಟದ ನೆಲ್ಲಿಕಾಯಿಯನ್ನು ವೈಜ್ಞಾನಿಕವಾಗಿ ಎಂಬ್ಲಿಕಾ ಒಫಿಶಿನಾಲಿಸ್ (''emblica officinalis'') ಎಂದು ಕರೆಯಲಾಗುತ್ತದೆ. ಇದು ಭಾರತಾದ್ಯಂತ ಹಲವು ಪ್ರದೇಶಗಳಲ್ಲಿ ಬೆಳಸುತ್ತಾರೆ ಹಾಗೂ ಅರಣ್ಯಗಳಲ್ಲಿಯೂ ಹೇರಳವಾಗಿ ದೊರೆಯುತ್ತದೆ.
==ಪ್ರಾದೇಶಿಕ ಹೆಸರುಗಳು==
ನೆಲ್ಲಿಕಾಯಿಯನ್ನು ಆಂಗ್ಲ ಭಾಷೆಯಲ್ಲಿ ಇಂಡಿಯನ್ ಗೂಸ್ ಬೆರಿ ಎಂದು ಕರೆಯುತ್ತಾರೆ. ಹಿಂದಿಯಲ್ಲಿ ಆಮ್ಲ, ಮಲಯಾಳಂನಲ್ಲಿ ನೆಲ್ಲಿ ಎಂಬ ಹೆಸರುಗಳಿವೆ.
==ಸಸ್ಯದ ಗುಣಲಕ್ಷಣ==
ಇದು ಸಣ್ಣ ಹಾಗೂ ಮಧ್ಯಮ ಗಾತ್ರದ ಪತನಶೀಲ ಮರ. ಈ ಸಸ್ಯವು ಸಣ್ಣದಾದ ಹಸಿರು ಬಣ್ಣ ಎಲೆಗಳನ್ನು ಹೊಂದಿರುತ್ತದೆ. ತೊಗಟೆ ನಯವಾಗಿದ್ದು ಬೂದು ಬಣ್ಣವಿರುತ್ತದೆ. ಇದರ ಹೂವು ಹಸಿರು ಮಿಶ್ರಿತ ಹಳದಿ ಬಣ್ಣದಾಗಿರುತ್ತದೆ, ಹಣ್ಣು ವೃತ್ತಕಾರವಾಗಿದ್ದು ೧-೧.೫ಸೆಂ.ಮೀ ಇರುತ್ತದೆ.
==ಔಷಧೀಯ ಉಪಯೋಗ==
ನೆಲ್ಲಿಕಾಯಿಯ ರಸವನ್ನು ಅರಶಿನದೊಂದಿಗೆ ದಿನನಿತ್ಯವು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು. ಹಾಗೆಯೇ ಸಕ್ಕರೆ ಖಾಯಿಲೆಯಲ್ಲಿ ನೆಲ್ಲಿಕಾಯಿಯ ಚೂರ್ಣವನ್ನು ಖಾಲಿ ಹೊಟ್ಟೆಯಲ್ಲಿ ನೀಡುತ್ತಾರೆ. ಇದರ ರಸವನ್ನು ತುಪ್ಪದೊಂದಿಗೆ ಬೆರೆಸಿ ಜ್ವರವನ್ನು ಕಡಿಮೆ ಮಾಡಲು ಕೊಡುತ್ತಾರೆ. ರಕ್ತಹೀನತೆಯಲ್ಲಿ ಇದರ ಚೂರ್ಣವನ್ನು ಜೇನುತುಪ್ಪದೊಂದಿಗೆ ಸೇವಿಸಬಹುದು. ಕಾಮಾಲೆಯಲ್ಲಿ ಇದರ ರಸವನ್ನು ದ್ರಾಕ್ಷಿಯೊಂದಿಗೆ ನೀಡುತ್ತಾರೆ. ರಕ್ತಸ್ರಾವದಲ್ಲಿ ಇದರ ಚೂರ್ಣವನ್ನು ಸಕ್ಕರೆ ಹಾಗೂ ಜೇನುತುಪ್ಪದೊಂದಿಗೆ ನೀಡಬಹುದು. ಕೂದಲು ಹಾಗೂ ಕಣ್ಣಿನ ಆರೈಕೆಯಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಬೆಟ್ಟದ ನಲ್ಲಿಕಾಯಿ ವಿಟಮಿನ್ ಸಿ ಪ್ರಮಾಣವು ಅತ್ಯಧಿಕವಾಗಿದೆ. ಕ್ಯಾಲ್ಸಿಯಂ, ಫಾಸ್ಫರಸ್, ಕಬ್ಬಿಣ, ಕ್ಯಾರೋಟಿನ್, ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ನಂತಹ ಅನೇಕ ಖನಿಜಗಳು ಮತ್ತು ಜೀವಸತ್ವಗಳನ್ನು ಹೊಂದಿದೆ. ನೆಲ್ಲಿಕಾಯಿಯಲ್ಲಿ ರೋಗ ನಿರೋಧಕ ಶಕ್ತಿ ಇರುವ ಕಾರಣ ಇದನ್ನು ಆಯುರ್ವೇದ ಚಿಕಿತ್ಸೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
<ref>ವನಸಿರಿ</ref>
===ಬಾಹ್ಯ ಕೊಂಡಿ===
*[https://en.wiktionary.org/wiki/gooseberry ನಿಘಂಟು ವ್ಯಾಖ್ಯಾನ]
* [https://commons.wikimedia.org/wiki/Ribes_uva-crispa Media related to Ribes uva-crispa at Wikimedia Commons]
===ಉಲ್ಲೇಖ===
<ref>ಸಸ್ಯ ಪಟ್ಟಿhttp://www.theplantlist.org/tpl1.1/record/kew-2426619</ref>
<ref>ಅಮೇರಿಕನ್ ಫೈಟೋಪಥೋಲಾಜಿಕಲ್ ಸೊಸೈಟಿ<https://www.apsnet.org/edcenter/intropp/lessons/fungi/Basidiomycetes/Pages/WhitePine.aspx {{Webarchive|url=https://web.archive.org/web/20180222013700/https://www.apsnet.org/edcenter/intropp/lessons/fungi/Basidiomycetes/Pages/WhitePine.aspx |date=2018-02-22 }}</ref>
[[ವರ್ಗ:ಹಣ್ಣುಗಳು]]
2xfjgdo82yfvv63jlyvsoyy3hvkf6hu
1108930
1108929
2022-07-25T09:43:34Z
Durga bhat bollurodi
39496
/* ಔಷಧೀಯ ಉಪಯೋಗ */
wikitext
text/x-wiki
[[ಚಿತ್ರ:Barbara_Regina_Dietzsch,_Gooseberries.jpg|thumb]]
[[ಚಿತ್ರ:Indian Gooseberries.jpg|thumb|ಬೆಟ್ಟದ ನೆಲ್ಲಿಕಾಯಿ]]
[[ಚಿತ್ರ:Indian Gooseberry - നെല്ലി 03.JPG|thumb|ಬೆಟ್ಟದ ನೆಲ್ಲಿ ಗಿಡ]]
'''ಬೆಟ್ಟನೆಲ್ಲಿ,'''
ಬೆಟ್ಟದ ನೆಲ್ಲಿಕಾಯಿಯನ್ನು ವೈಜ್ಞಾನಿಕವಾಗಿ ಎಂಬ್ಲಿಕಾ ಒಫಿಶಿನಾಲಿಸ್ (''emblica officinalis'') ಎಂದು ಕರೆಯಲಾಗುತ್ತದೆ. ಇದು ಭಾರತಾದ್ಯಂತ ಹಲವು ಪ್ರದೇಶಗಳಲ್ಲಿ ಬೆಳಸುತ್ತಾರೆ ಹಾಗೂ ಅರಣ್ಯಗಳಲ್ಲಿಯೂ ಹೇರಳವಾಗಿ ದೊರೆಯುತ್ತದೆ.
==ಪ್ರಾದೇಶಿಕ ಹೆಸರುಗಳು==
ನೆಲ್ಲಿಕಾಯಿಯನ್ನು ಆಂಗ್ಲ ಭಾಷೆಯಲ್ಲಿ ಇಂಡಿಯನ್ ಗೂಸ್ ಬೆರಿ ಎಂದು ಕರೆಯುತ್ತಾರೆ. ಹಿಂದಿಯಲ್ಲಿ ಆಮ್ಲ, ಮಲಯಾಳಂನಲ್ಲಿ ನೆಲ್ಲಿ ಎಂಬ ಹೆಸರುಗಳಿವೆ.
==ಸಸ್ಯದ ಗುಣಲಕ್ಷಣ==
ಇದು ಸಣ್ಣ ಹಾಗೂ ಮಧ್ಯಮ ಗಾತ್ರದ ಪತನಶೀಲ ಮರ. ಈ ಸಸ್ಯವು ಸಣ್ಣದಾದ ಹಸಿರು ಬಣ್ಣ ಎಲೆಗಳನ್ನು ಹೊಂದಿರುತ್ತದೆ. ತೊಗಟೆ ನಯವಾಗಿದ್ದು ಬೂದು ಬಣ್ಣವಿರುತ್ತದೆ. ಇದರ ಹೂವು ಹಸಿರು ಮಿಶ್ರಿತ ಹಳದಿ ಬಣ್ಣದಾಗಿರುತ್ತದೆ, ಹಣ್ಣು ವೃತ್ತಕಾರವಾಗಿದ್ದು ೧-೧.೫ಸೆಂ.ಮೀ ಇರುತ್ತದೆ.
==ಔಷಧೀಯ ಉಪಯೋಗ==
ನೆಲ್ಲಿಕಾಯಿಯ ರಸವನ್ನು ಅರಶಿನದೊಂದಿಗೆ ದಿನನಿತ್ಯವು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು. ಹಾಗೆಯೇ ಸಕ್ಕರೆ ಖಾಯಿಲೆಯಲ್ಲಿ ನೆಲ್ಲಿಕಾಯಿಯ ಚೂರ್ಣವನ್ನು ಖಾಲಿ ಹೊಟ್ಟೆಯಲ್ಲಿ ನೀಡುತ್ತಾರೆ. ಇದರ ರಸವನ್ನು ತುಪ್ಪದೊಂದಿಗೆ ಬೆರೆಸಿ ಜ್ವರವನ್ನು ಕಡಿಮೆ ಮಾಡಲು ಕೊಡುತ್ತಾರೆ. ರಕ್ತಹೀನತೆಯಲ್ಲಿ ಇದರ ಚೂರ್ಣವನ್ನು ಜೇನುತುಪ್ಪದೊಂದಿಗೆ ಸೇವಿಸಬಹುದು. ಕಾಮಾಲೆಯಲ್ಲಿ ಇದರ ರಸವನ್ನು ದ್ರಾಕ್ಷಿಯೊಂದಿಗೆ ನೀಡುತ್ತಾರೆ. ರಕ್ತಸ್ರಾವದಲ್ಲಿ ಇದರ ಚೂರ್ಣವನ್ನು ಸಕ್ಕರೆ ಹಾಗೂ ಜೇನುತುಪ್ಪದೊಂದಿಗೆ ನೀಡಬಹುದು. ಕೂದಲು ಹಾಗೂ ಕಣ್ಣಿನ ಆರೈಕೆಯಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಬೆಟ್ಟದ ನಲ್ಲಿಕಾಯಿ ವಿಟಮಿನ್ ಸಿ ಪ್ರಮಾಣವು ಅತ್ಯಧಿಕವಾಗಿದೆ. ಕ್ಯಾಲ್ಸಿಯಂ, ಫಾಸ್ಫರಸ್, ಕಬ್ಬಿಣ, ಕ್ಯಾರೋಟಿನ್, ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ನಂತಹ ಅನೇಕ ಖನಿಜಗಳು ಮತ್ತು ಜೀವಸತ್ವಗಳನ್ನು ಹೊಂದಿದೆ. ನೆಲ್ಲಿಕಾಯಿಯಲ್ಲಿ ರೋಗ ನಿರೋಧಕ ಶಕ್ತಿ ಇರುವ ಕಾರಣ ಇದನ್ನು ಆಯುರ್ವೇದ ಚಿಕಿತ್ಸೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
<ref>ವನಸಿರಿ</ref>
==ವಾಣಿಜ್ಯ ಉಪಯೋಗ==
ಈ ಸಸ್ಯವನ್ನು ಸ್ವಾಭಾವಿಕ ಹಸಿರು ಬಣ್ಣ ತಯಾರಿಕೆಯಲ್ಲಿ ಬಳಸುತ್ತಾರೆ.
===ಬಾಹ್ಯ ಕೊಂಡಿ===
*[https://en.wiktionary.org/wiki/gooseberry ನಿಘಂಟು ವ್ಯಾಖ್ಯಾನ]
* [https://commons.wikimedia.org/wiki/Ribes_uva-crispa Media related to Ribes uva-crispa at Wikimedia Commons]
===ಉಲ್ಲೇಖ===
<ref>ಸಸ್ಯ ಪಟ್ಟಿhttp://www.theplantlist.org/tpl1.1/record/kew-2426619</ref>
<ref>ಅಮೇರಿಕನ್ ಫೈಟೋಪಥೋಲಾಜಿಕಲ್ ಸೊಸೈಟಿ<https://www.apsnet.org/edcenter/intropp/lessons/fungi/Basidiomycetes/Pages/WhitePine.aspx {{Webarchive|url=https://web.archive.org/web/20180222013700/https://www.apsnet.org/edcenter/intropp/lessons/fungi/Basidiomycetes/Pages/WhitePine.aspx |date=2018-02-22 }}</ref>
[[ವರ್ಗ:ಹಣ್ಣುಗಳು]]
scof30e22ee39pp3mxlnjd6kdfhdn8o
1108931
1108930
2022-07-25T09:44:31Z
Durga bhat bollurodi
39496
/* ಉಲ್ಲೇಖ */
wikitext
text/x-wiki
[[ಚಿತ್ರ:Barbara_Regina_Dietzsch,_Gooseberries.jpg|thumb]]
[[ಚಿತ್ರ:Indian Gooseberries.jpg|thumb|ಬೆಟ್ಟದ ನೆಲ್ಲಿಕಾಯಿ]]
[[ಚಿತ್ರ:Indian Gooseberry - നെല്ലി 03.JPG|thumb|ಬೆಟ್ಟದ ನೆಲ್ಲಿ ಗಿಡ]]
'''ಬೆಟ್ಟನೆಲ್ಲಿ,'''
ಬೆಟ್ಟದ ನೆಲ್ಲಿಕಾಯಿಯನ್ನು ವೈಜ್ಞಾನಿಕವಾಗಿ ಎಂಬ್ಲಿಕಾ ಒಫಿಶಿನಾಲಿಸ್ (''emblica officinalis'') ಎಂದು ಕರೆಯಲಾಗುತ್ತದೆ. ಇದು ಭಾರತಾದ್ಯಂತ ಹಲವು ಪ್ರದೇಶಗಳಲ್ಲಿ ಬೆಳಸುತ್ತಾರೆ ಹಾಗೂ ಅರಣ್ಯಗಳಲ್ಲಿಯೂ ಹೇರಳವಾಗಿ ದೊರೆಯುತ್ತದೆ.
==ಪ್ರಾದೇಶಿಕ ಹೆಸರುಗಳು==
ನೆಲ್ಲಿಕಾಯಿಯನ್ನು ಆಂಗ್ಲ ಭಾಷೆಯಲ್ಲಿ ಇಂಡಿಯನ್ ಗೂಸ್ ಬೆರಿ ಎಂದು ಕರೆಯುತ್ತಾರೆ. ಹಿಂದಿಯಲ್ಲಿ ಆಮ್ಲ, ಮಲಯಾಳಂನಲ್ಲಿ ನೆಲ್ಲಿ ಎಂಬ ಹೆಸರುಗಳಿವೆ.
==ಸಸ್ಯದ ಗುಣಲಕ್ಷಣ==
ಇದು ಸಣ್ಣ ಹಾಗೂ ಮಧ್ಯಮ ಗಾತ್ರದ ಪತನಶೀಲ ಮರ. ಈ ಸಸ್ಯವು ಸಣ್ಣದಾದ ಹಸಿರು ಬಣ್ಣ ಎಲೆಗಳನ್ನು ಹೊಂದಿರುತ್ತದೆ. ತೊಗಟೆ ನಯವಾಗಿದ್ದು ಬೂದು ಬಣ್ಣವಿರುತ್ತದೆ. ಇದರ ಹೂವು ಹಸಿರು ಮಿಶ್ರಿತ ಹಳದಿ ಬಣ್ಣದಾಗಿರುತ್ತದೆ, ಹಣ್ಣು ವೃತ್ತಕಾರವಾಗಿದ್ದು ೧-೧.೫ಸೆಂ.ಮೀ ಇರುತ್ತದೆ.
==ಔಷಧೀಯ ಉಪಯೋಗ==
ನೆಲ್ಲಿಕಾಯಿಯ ರಸವನ್ನು ಅರಶಿನದೊಂದಿಗೆ ದಿನನಿತ್ಯವು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು. ಹಾಗೆಯೇ ಸಕ್ಕರೆ ಖಾಯಿಲೆಯಲ್ಲಿ ನೆಲ್ಲಿಕಾಯಿಯ ಚೂರ್ಣವನ್ನು ಖಾಲಿ ಹೊಟ್ಟೆಯಲ್ಲಿ ನೀಡುತ್ತಾರೆ. ಇದರ ರಸವನ್ನು ತುಪ್ಪದೊಂದಿಗೆ ಬೆರೆಸಿ ಜ್ವರವನ್ನು ಕಡಿಮೆ ಮಾಡಲು ಕೊಡುತ್ತಾರೆ. ರಕ್ತಹೀನತೆಯಲ್ಲಿ ಇದರ ಚೂರ್ಣವನ್ನು ಜೇನುತುಪ್ಪದೊಂದಿಗೆ ಸೇವಿಸಬಹುದು. ಕಾಮಾಲೆಯಲ್ಲಿ ಇದರ ರಸವನ್ನು ದ್ರಾಕ್ಷಿಯೊಂದಿಗೆ ನೀಡುತ್ತಾರೆ. ರಕ್ತಸ್ರಾವದಲ್ಲಿ ಇದರ ಚೂರ್ಣವನ್ನು ಸಕ್ಕರೆ ಹಾಗೂ ಜೇನುತುಪ್ಪದೊಂದಿಗೆ ನೀಡಬಹುದು. ಕೂದಲು ಹಾಗೂ ಕಣ್ಣಿನ ಆರೈಕೆಯಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಬೆಟ್ಟದ ನಲ್ಲಿಕಾಯಿ ವಿಟಮಿನ್ ಸಿ ಪ್ರಮಾಣವು ಅತ್ಯಧಿಕವಾಗಿದೆ. ಕ್ಯಾಲ್ಸಿಯಂ, ಫಾಸ್ಫರಸ್, ಕಬ್ಬಿಣ, ಕ್ಯಾರೋಟಿನ್, ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ನಂತಹ ಅನೇಕ ಖನಿಜಗಳು ಮತ್ತು ಜೀವಸತ್ವಗಳನ್ನು ಹೊಂದಿದೆ. ನೆಲ್ಲಿಕಾಯಿಯಲ್ಲಿ ರೋಗ ನಿರೋಧಕ ಶಕ್ತಿ ಇರುವ ಕಾರಣ ಇದನ್ನು ಆಯುರ್ವೇದ ಚಿಕಿತ್ಸೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
<ref>ವನಸಿರಿ</ref>
==ವಾಣಿಜ್ಯ ಉಪಯೋಗ==
ಈ ಸಸ್ಯವನ್ನು ಸ್ವಾಭಾವಿಕ ಹಸಿರು ಬಣ್ಣ ತಯಾರಿಕೆಯಲ್ಲಿ ಬಳಸುತ್ತಾರೆ.
===ಬಾಹ್ಯ ಕೊಂಡಿ===
*[https://en.wiktionary.org/wiki/gooseberry ನಿಘಂಟು ವ್ಯಾಖ್ಯಾನ]
* [https://commons.wikimedia.org/wiki/Ribes_uva-crispa Media related to Ribes uva-crispa at Wikimedia Commons]
===ಉಲ್ಲೇಖ===
<ref>ಸಸ್ಯ ಪಟ್ಟಿhttp://www.theplantlist.org/tpl1.1/record/kew-2426619</ref>
<ref>ಅಮೇರಿಕನ್ ಫೈಟೋಪಥೋಲಾಜಿಕಲ್ ಸೊಸೈಟಿ<https://www.apsnet.org/edcenter/intropp/lessons/fungi/Basidiomycetes/Pages/WhitePine.aspx {{Webarchive|url=https://web.archive.org/web/20180222013700/https://www.apsnet.org/edcenter/intropp/lessons/fungi/Basidiomycetes/Pages/WhitePine.aspx |date=2018-02-22 }}</ref>
[[ವರ್ಗ:ಹಣ್ಣುಗಳು]]
aq2smfxfulv2gf5zejb2ajuv9xx7du0
1108932
1108931
2022-07-25T09:44:56Z
Durga bhat bollurodi
39496
/* ಔಷಧೀಯ ಉಪಯೋಗ */
wikitext
text/x-wiki
[[ಚಿತ್ರ:Barbara_Regina_Dietzsch,_Gooseberries.jpg|thumb]]
[[ಚಿತ್ರ:Indian Gooseberries.jpg|thumb|ಬೆಟ್ಟದ ನೆಲ್ಲಿಕಾಯಿ]]
[[ಚಿತ್ರ:Indian Gooseberry - നെല്ലി 03.JPG|thumb|ಬೆಟ್ಟದ ನೆಲ್ಲಿ ಗಿಡ]]
'''ಬೆಟ್ಟನೆಲ್ಲಿ,'''
ಬೆಟ್ಟದ ನೆಲ್ಲಿಕಾಯಿಯನ್ನು ವೈಜ್ಞಾನಿಕವಾಗಿ ಎಂಬ್ಲಿಕಾ ಒಫಿಶಿನಾಲಿಸ್ (''emblica officinalis'') ಎಂದು ಕರೆಯಲಾಗುತ್ತದೆ. ಇದು ಭಾರತಾದ್ಯಂತ ಹಲವು ಪ್ರದೇಶಗಳಲ್ಲಿ ಬೆಳಸುತ್ತಾರೆ ಹಾಗೂ ಅರಣ್ಯಗಳಲ್ಲಿಯೂ ಹೇರಳವಾಗಿ ದೊರೆಯುತ್ತದೆ.
==ಪ್ರಾದೇಶಿಕ ಹೆಸರುಗಳು==
ನೆಲ್ಲಿಕಾಯಿಯನ್ನು ಆಂಗ್ಲ ಭಾಷೆಯಲ್ಲಿ ಇಂಡಿಯನ್ ಗೂಸ್ ಬೆರಿ ಎಂದು ಕರೆಯುತ್ತಾರೆ. ಹಿಂದಿಯಲ್ಲಿ ಆಮ್ಲ, ಮಲಯಾಳಂನಲ್ಲಿ ನೆಲ್ಲಿ ಎಂಬ ಹೆಸರುಗಳಿವೆ.
==ಸಸ್ಯದ ಗುಣಲಕ್ಷಣ==
ಇದು ಸಣ್ಣ ಹಾಗೂ ಮಧ್ಯಮ ಗಾತ್ರದ ಪತನಶೀಲ ಮರ. ಈ ಸಸ್ಯವು ಸಣ್ಣದಾದ ಹಸಿರು ಬಣ್ಣ ಎಲೆಗಳನ್ನು ಹೊಂದಿರುತ್ತದೆ. ತೊಗಟೆ ನಯವಾಗಿದ್ದು ಬೂದು ಬಣ್ಣವಿರುತ್ತದೆ. ಇದರ ಹೂವು ಹಸಿರು ಮಿಶ್ರಿತ ಹಳದಿ ಬಣ್ಣದಾಗಿರುತ್ತದೆ, ಹಣ್ಣು ವೃತ್ತಕಾರವಾಗಿದ್ದು ೧-೧.೫ಸೆಂ.ಮೀ ಇರುತ್ತದೆ.
==ಔಷಧೀಯ ಉಪಯೋಗ==
ನೆಲ್ಲಿಕಾಯಿಯ ರಸವನ್ನು ಅರಶಿನದೊಂದಿಗೆ ದಿನನಿತ್ಯವು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು. ಹಾಗೆಯೇ ಸಕ್ಕರೆ ಖಾಯಿಲೆಯಲ್ಲಿ ನೆಲ್ಲಿಕಾಯಿಯ ಚೂರ್ಣವನ್ನು ಖಾಲಿ ಹೊಟ್ಟೆಯಲ್ಲಿ ನೀಡುತ್ತಾರೆ. ಇದರ ರಸವನ್ನು ತುಪ್ಪದೊಂದಿಗೆ ಬೆರೆಸಿ ಜ್ವರವನ್ನು ಕಡಿಮೆ ಮಾಡಲು ಕೊಡುತ್ತಾರೆ. ರಕ್ತಹೀನತೆಯಲ್ಲಿ ಇದರ ಚೂರ್ಣವನ್ನು ಜೇನುತುಪ್ಪದೊಂದಿಗೆ ಸೇವಿಸಬಹುದು. ಕಾಮಾಲೆಯಲ್ಲಿ ಇದರ ರಸವನ್ನು ದ್ರಾಕ್ಷಿಯೊಂದಿಗೆ ನೀಡುತ್ತಾರೆ. ರಕ್ತಸ್ರಾವದಲ್ಲಿ ಇದರ ಚೂರ್ಣವನ್ನು ಸಕ್ಕರೆ ಹಾಗೂ ಜೇನುತುಪ್ಪದೊಂದಿಗೆ ನೀಡಬಹುದು. ಕೂದಲು ಹಾಗೂ ಕಣ್ಣಿನ ಆರೈಕೆಯಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಬೆಟ್ಟದ ನಲ್ಲಿಕಾಯಿ ವಿಟಮಿನ್ ಸಿ ಪ್ರಮಾಣವು ಅತ್ಯಧಿಕವಾಗಿದೆ. ಕ್ಯಾಲ್ಸಿಯಂ, ಫಾಸ್ಫರಸ್, ಕಬ್ಬಿಣ, ಕ್ಯಾರೋಟಿನ್, ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ನಂತಹ ಅನೇಕ ಖನಿಜಗಳು ಮತ್ತು ಜೀವಸತ್ವಗಳನ್ನು ಹೊಂದಿದೆ. ನೆಲ್ಲಿಕಾಯಿಯಲ್ಲಿ ರೋಗ ನಿರೋಧಕ ಶಕ್ತಿ ಇರುವ ಕಾರಣ ಇದನ್ನು ಆಯುರ್ವೇದ ಚಿಕಿತ್ಸೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
<ref>ವನಸಿರಿ</ref><ref>A Text Book Of Dravyaguna Vijnana by Dr. Prakash L Hegde and Dr. Harini A</ref>
==ವಾಣಿಜ್ಯ ಉಪಯೋಗ==
ಈ ಸಸ್ಯವನ್ನು ಸ್ವಾಭಾವಿಕ ಹಸಿರು ಬಣ್ಣ ತಯಾರಿಕೆಯಲ್ಲಿ ಬಳಸುತ್ತಾರೆ.
===ಬಾಹ್ಯ ಕೊಂಡಿ===
*[https://en.wiktionary.org/wiki/gooseberry ನಿಘಂಟು ವ್ಯಾಖ್ಯಾನ]
* [https://commons.wikimedia.org/wiki/Ribes_uva-crispa Media related to Ribes uva-crispa at Wikimedia Commons]
===ಉಲ್ಲೇಖ===
<ref>ಸಸ್ಯ ಪಟ್ಟಿhttp://www.theplantlist.org/tpl1.1/record/kew-2426619</ref>
<ref>ಅಮೇರಿಕನ್ ಫೈಟೋಪಥೋಲಾಜಿಕಲ್ ಸೊಸೈಟಿ<https://www.apsnet.org/edcenter/intropp/lessons/fungi/Basidiomycetes/Pages/WhitePine.aspx {{Webarchive|url=https://web.archive.org/web/20180222013700/https://www.apsnet.org/edcenter/intropp/lessons/fungi/Basidiomycetes/Pages/WhitePine.aspx |date=2018-02-22 }}</ref>
[[ವರ್ಗ:ಹಣ್ಣುಗಳು]]
i68w9uu8rcsnnsb6fqyxgtskv1sluio
1108933
1108932
2022-07-25T09:45:32Z
Durga bhat bollurodi
39496
Durga bhat bollurodi [[ಬೆಟ್ಟದ ನಲ್ಲಿಕಾಯಿ]] ಪುಟವನ್ನು [[ಬೆಟ್ಟದ ನೆಲ್ಲಿಕಾಯಿ]] ಕ್ಕೆ ಸರಿಸಿದ್ದಾರೆ: ಅಕ್ಷರ ದೋಷ
wikitext
text/x-wiki
[[ಚಿತ್ರ:Barbara_Regina_Dietzsch,_Gooseberries.jpg|thumb]]
[[ಚಿತ್ರ:Indian Gooseberries.jpg|thumb|ಬೆಟ್ಟದ ನೆಲ್ಲಿಕಾಯಿ]]
[[ಚಿತ್ರ:Indian Gooseberry - നെല്ലി 03.JPG|thumb|ಬೆಟ್ಟದ ನೆಲ್ಲಿ ಗಿಡ]]
'''ಬೆಟ್ಟನೆಲ್ಲಿ,'''
ಬೆಟ್ಟದ ನೆಲ್ಲಿಕಾಯಿಯನ್ನು ವೈಜ್ಞಾನಿಕವಾಗಿ ಎಂಬ್ಲಿಕಾ ಒಫಿಶಿನಾಲಿಸ್ (''emblica officinalis'') ಎಂದು ಕರೆಯಲಾಗುತ್ತದೆ. ಇದು ಭಾರತಾದ್ಯಂತ ಹಲವು ಪ್ರದೇಶಗಳಲ್ಲಿ ಬೆಳಸುತ್ತಾರೆ ಹಾಗೂ ಅರಣ್ಯಗಳಲ್ಲಿಯೂ ಹೇರಳವಾಗಿ ದೊರೆಯುತ್ತದೆ.
==ಪ್ರಾದೇಶಿಕ ಹೆಸರುಗಳು==
ನೆಲ್ಲಿಕಾಯಿಯನ್ನು ಆಂಗ್ಲ ಭಾಷೆಯಲ್ಲಿ ಇಂಡಿಯನ್ ಗೂಸ್ ಬೆರಿ ಎಂದು ಕರೆಯುತ್ತಾರೆ. ಹಿಂದಿಯಲ್ಲಿ ಆಮ್ಲ, ಮಲಯಾಳಂನಲ್ಲಿ ನೆಲ್ಲಿ ಎಂಬ ಹೆಸರುಗಳಿವೆ.
==ಸಸ್ಯದ ಗುಣಲಕ್ಷಣ==
ಇದು ಸಣ್ಣ ಹಾಗೂ ಮಧ್ಯಮ ಗಾತ್ರದ ಪತನಶೀಲ ಮರ. ಈ ಸಸ್ಯವು ಸಣ್ಣದಾದ ಹಸಿರು ಬಣ್ಣ ಎಲೆಗಳನ್ನು ಹೊಂದಿರುತ್ತದೆ. ತೊಗಟೆ ನಯವಾಗಿದ್ದು ಬೂದು ಬಣ್ಣವಿರುತ್ತದೆ. ಇದರ ಹೂವು ಹಸಿರು ಮಿಶ್ರಿತ ಹಳದಿ ಬಣ್ಣದಾಗಿರುತ್ತದೆ, ಹಣ್ಣು ವೃತ್ತಕಾರವಾಗಿದ್ದು ೧-೧.೫ಸೆಂ.ಮೀ ಇರುತ್ತದೆ.
==ಔಷಧೀಯ ಉಪಯೋಗ==
ನೆಲ್ಲಿಕಾಯಿಯ ರಸವನ್ನು ಅರಶಿನದೊಂದಿಗೆ ದಿನನಿತ್ಯವು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು. ಹಾಗೆಯೇ ಸಕ್ಕರೆ ಖಾಯಿಲೆಯಲ್ಲಿ ನೆಲ್ಲಿಕಾಯಿಯ ಚೂರ್ಣವನ್ನು ಖಾಲಿ ಹೊಟ್ಟೆಯಲ್ಲಿ ನೀಡುತ್ತಾರೆ. ಇದರ ರಸವನ್ನು ತುಪ್ಪದೊಂದಿಗೆ ಬೆರೆಸಿ ಜ್ವರವನ್ನು ಕಡಿಮೆ ಮಾಡಲು ಕೊಡುತ್ತಾರೆ. ರಕ್ತಹೀನತೆಯಲ್ಲಿ ಇದರ ಚೂರ್ಣವನ್ನು ಜೇನುತುಪ್ಪದೊಂದಿಗೆ ಸೇವಿಸಬಹುದು. ಕಾಮಾಲೆಯಲ್ಲಿ ಇದರ ರಸವನ್ನು ದ್ರಾಕ್ಷಿಯೊಂದಿಗೆ ನೀಡುತ್ತಾರೆ. ರಕ್ತಸ್ರಾವದಲ್ಲಿ ಇದರ ಚೂರ್ಣವನ್ನು ಸಕ್ಕರೆ ಹಾಗೂ ಜೇನುತುಪ್ಪದೊಂದಿಗೆ ನೀಡಬಹುದು. ಕೂದಲು ಹಾಗೂ ಕಣ್ಣಿನ ಆರೈಕೆಯಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಬೆಟ್ಟದ ನಲ್ಲಿಕಾಯಿ ವಿಟಮಿನ್ ಸಿ ಪ್ರಮಾಣವು ಅತ್ಯಧಿಕವಾಗಿದೆ. ಕ್ಯಾಲ್ಸಿಯಂ, ಫಾಸ್ಫರಸ್, ಕಬ್ಬಿಣ, ಕ್ಯಾರೋಟಿನ್, ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ನಂತಹ ಅನೇಕ ಖನಿಜಗಳು ಮತ್ತು ಜೀವಸತ್ವಗಳನ್ನು ಹೊಂದಿದೆ. ನೆಲ್ಲಿಕಾಯಿಯಲ್ಲಿ ರೋಗ ನಿರೋಧಕ ಶಕ್ತಿ ಇರುವ ಕಾರಣ ಇದನ್ನು ಆಯುರ್ವೇದ ಚಿಕಿತ್ಸೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
<ref>ವನಸಿರಿ</ref><ref>A Text Book Of Dravyaguna Vijnana by Dr. Prakash L Hegde and Dr. Harini A</ref>
==ವಾಣಿಜ್ಯ ಉಪಯೋಗ==
ಈ ಸಸ್ಯವನ್ನು ಸ್ವಾಭಾವಿಕ ಹಸಿರು ಬಣ್ಣ ತಯಾರಿಕೆಯಲ್ಲಿ ಬಳಸುತ್ತಾರೆ.
===ಬಾಹ್ಯ ಕೊಂಡಿ===
*[https://en.wiktionary.org/wiki/gooseberry ನಿಘಂಟು ವ್ಯಾಖ್ಯಾನ]
* [https://commons.wikimedia.org/wiki/Ribes_uva-crispa Media related to Ribes uva-crispa at Wikimedia Commons]
===ಉಲ್ಲೇಖ===
<ref>ಸಸ್ಯ ಪಟ್ಟಿhttp://www.theplantlist.org/tpl1.1/record/kew-2426619</ref>
<ref>ಅಮೇರಿಕನ್ ಫೈಟೋಪಥೋಲಾಜಿಕಲ್ ಸೊಸೈಟಿ<https://www.apsnet.org/edcenter/intropp/lessons/fungi/Basidiomycetes/Pages/WhitePine.aspx {{Webarchive|url=https://web.archive.org/web/20180222013700/https://www.apsnet.org/edcenter/intropp/lessons/fungi/Basidiomycetes/Pages/WhitePine.aspx |date=2018-02-22 }}</ref>
[[ವರ್ಗ:ಹಣ್ಣುಗಳು]]
i68w9uu8rcsnnsb6fqyxgtskv1sluio
1108937
1108933
2022-07-25T09:47:56Z
Durga bhat bollurodi
39496
wikitext
text/x-wiki
[[ಚಿತ್ರ:Indian Gooseberries.jpg|thumb|ಬೆಟ್ಟದ ನೆಲ್ಲಿಕಾಯಿ]]
[[ಚಿತ್ರ:Indian Gooseberry - നെല്ലി 03.JPG|thumb|ಬೆಟ್ಟದ ನೆಲ್ಲಿ ಗಿಡ]]
'''ಬೆಟ್ಟನೆಲ್ಲಿ,'''
ಬೆಟ್ಟದ ನೆಲ್ಲಿಕಾಯಿಯನ್ನು ವೈಜ್ಞಾನಿಕವಾಗಿ ಎಂಬ್ಲಿಕಾ ಒಫಿಶಿನಾಲಿಸ್ (''emblica officinalis'') ಎಂದು ಕರೆಯಲಾಗುತ್ತದೆ. ಇದು ಭಾರತಾದ್ಯಂತ ಹಲವು ಪ್ರದೇಶಗಳಲ್ಲಿ ಬೆಳಸುತ್ತಾರೆ ಹಾಗೂ ಅರಣ್ಯಗಳಲ್ಲಿಯೂ ಹೇರಳವಾಗಿ ದೊರೆಯುತ್ತದೆ.
==ಪ್ರಾದೇಶಿಕ ಹೆಸರುಗಳು==
ನೆಲ್ಲಿಕಾಯಿಯನ್ನು ಆಂಗ್ಲ ಭಾಷೆಯಲ್ಲಿ ಇಂಡಿಯನ್ ಗೂಸ್ ಬೆರಿ ಎಂದು ಕರೆಯುತ್ತಾರೆ. ಹಿಂದಿಯಲ್ಲಿ ಆಮ್ಲ, ಮಲಯಾಳಂನಲ್ಲಿ ನೆಲ್ಲಿ ಎಂಬ ಹೆಸರುಗಳಿವೆ.
==ಸಸ್ಯದ ಗುಣಲಕ್ಷಣ==
ಇದು ಸಣ್ಣ ಹಾಗೂ ಮಧ್ಯಮ ಗಾತ್ರದ ಪತನಶೀಲ ಮರ. ಈ ಸಸ್ಯವು ಸಣ್ಣದಾದ ಹಸಿರು ಬಣ್ಣ ಎಲೆಗಳನ್ನು ಹೊಂದಿರುತ್ತದೆ. ತೊಗಟೆ ನಯವಾಗಿದ್ದು ಬೂದು ಬಣ್ಣವಿರುತ್ತದೆ. ಇದರ ಹೂವು ಹಸಿರು ಮಿಶ್ರಿತ ಹಳದಿ ಬಣ್ಣದಾಗಿರುತ್ತದೆ, ಹಣ್ಣು ವೃತ್ತಕಾರವಾಗಿದ್ದು ೧-೧.೫ಸೆಂ.ಮೀ ಇರುತ್ತದೆ.
==ಔಷಧೀಯ ಉಪಯೋಗ==
ನೆಲ್ಲಿಕಾಯಿಯ ರಸವನ್ನು ಅರಶಿನದೊಂದಿಗೆ ದಿನನಿತ್ಯವು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು. ಹಾಗೆಯೇ ಸಕ್ಕರೆ ಖಾಯಿಲೆಯಲ್ಲಿ ನೆಲ್ಲಿಕಾಯಿಯ ಚೂರ್ಣವನ್ನು ಖಾಲಿ ಹೊಟ್ಟೆಯಲ್ಲಿ ನೀಡುತ್ತಾರೆ. ಇದರ ರಸವನ್ನು ತುಪ್ಪದೊಂದಿಗೆ ಬೆರೆಸಿ ಜ್ವರವನ್ನು ಕಡಿಮೆ ಮಾಡಲು ಕೊಡುತ್ತಾರೆ. ರಕ್ತಹೀನತೆಯಲ್ಲಿ ಇದರ ಚೂರ್ಣವನ್ನು ಜೇನುತುಪ್ಪದೊಂದಿಗೆ ಸೇವಿಸಬಹುದು. ಕಾಮಾಲೆಯಲ್ಲಿ ಇದರ ರಸವನ್ನು ದ್ರಾಕ್ಷಿಯೊಂದಿಗೆ ನೀಡುತ್ತಾರೆ. ರಕ್ತಸ್ರಾವದಲ್ಲಿ ಇದರ ಚೂರ್ಣವನ್ನು ಸಕ್ಕರೆ ಹಾಗೂ ಜೇನುತುಪ್ಪದೊಂದಿಗೆ ನೀಡಬಹುದು. ಕೂದಲು ಹಾಗೂ ಕಣ್ಣಿನ ಆರೈಕೆಯಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಬೆಟ್ಟದ ನಲ್ಲಿಕಾಯಿ ವಿಟಮಿನ್ ಸಿ ಪ್ರಮಾಣವು ಅತ್ಯಧಿಕವಾಗಿದೆ. ಕ್ಯಾಲ್ಸಿಯಂ, ಫಾಸ್ಫರಸ್, ಕಬ್ಬಿಣ, ಕ್ಯಾರೋಟಿನ್, ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ನಂತಹ ಅನೇಕ ಖನಿಜಗಳು ಮತ್ತು ಜೀವಸತ್ವಗಳನ್ನು ಹೊಂದಿದೆ. ನೆಲ್ಲಿಕಾಯಿಯಲ್ಲಿ ರೋಗ ನಿರೋಧಕ ಶಕ್ತಿ ಇರುವ ಕಾರಣ ಇದನ್ನು ಆಯುರ್ವೇದ ಚಿಕಿತ್ಸೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
<ref>ವನಸಿರಿ</ref><ref>A Text Book Of Dravyaguna Vijnana by Dr. Prakash L Hegde and Dr. Harini A</ref>
==ವಾಣಿಜ್ಯ ಉಪಯೋಗ==
ಈ ಸಸ್ಯವನ್ನು ಸ್ವಾಭಾವಿಕ ಹಸಿರು ಬಣ್ಣ ತಯಾರಿಕೆಯಲ್ಲಿ ಬಳಸುತ್ತಾರೆ.
===ಬಾಹ್ಯ ಕೊಂಡಿ===
*[https://en.wiktionary.org/wiki/gooseberry ನಿಘಂಟು ವ್ಯಾಖ್ಯಾನ]
* [https://commons.wikimedia.org/wiki/Ribes_uva-crispa Media related to Ribes uva-crispa at Wikimedia Commons]
===ಉಲ್ಲೇಖ===
<ref>ಸಸ್ಯ ಪಟ್ಟಿhttp://www.theplantlist.org/tpl1.1/record/kew-2426619</ref>
<ref>ಅಮೇರಿಕನ್ ಫೈಟೋಪಥೋಲಾಜಿಕಲ್ ಸೊಸೈಟಿ<https://www.apsnet.org/edcenter/intropp/lessons/fungi/Basidiomycetes/Pages/WhitePine.aspx {{Webarchive|url=https://web.archive.org/web/20180222013700/https://www.apsnet.org/edcenter/intropp/lessons/fungi/Basidiomycetes/Pages/WhitePine.aspx |date=2018-02-22 }}</ref>
[[ವರ್ಗ:ಹಣ್ಣುಗಳು]]
h2z2hpexzd70jhht16byonkaugdfnzs
ಅಗ್ನಿಮಂಥ
0
104512
1108915
861316
2022-07-25T09:16:11Z
Keerthana Shetty
73462
wikitext
text/x-wiki
[[File:Agni-mantha (Sanskrit- अग्निमन्थ) (5928858017).jpg|thumb|ಅಗ್ನಿಮಂಥ]]
'''ಅಗ್ನಿಮಂಥ''' [[ಸಸ್ಯ]] ಕುಟುಂಬವು ಲ್ಯಾಮಿಸಿಯೇಯಲ್ಲಿರುವ ಒಂದು ಸಣ್ಣ ಪೊದೆಸಸ್ಯ. ಇದನ್ನು [[ಸಂಸ್ಕೃತ|ಸಂಸ್ಕ್ರತದಲ್ಲಿ]] ಅಗ್ನಿಮಂಥ ಎಂದು ಕರೆಯುತ್ತಾರೆ. (Premna Serratifolia )ಪ್ರೇಮ್ನಾ ಸೆರಾಟಿಫೋಲಿಯಾ ಎಂಬುವುದು ಇದರ ವೈಜ್ಞಾನಿಕ ಹೆಸರು ಇದು [[ಮೇ]] ಮತ್ತು [[ನವೆಂಬರ್]] ತಿಂಗಳ ನಡುವೆ [[ಹೂವು|ಹೂ]] ಮತ್ತು [[ಹಣ್ಣು|ಹಣ್ಣುಗಳನ್ನು]] ಉತ್ಪಾದಿಸುತ್ತದೆ. ಹೂಬಿಡುವ ಋತುವಿನಲ್ಲಿ ಇದು ಅಸಂಖ್ಯ [[ಚಿಟ್ಟೆ|ಚಿಟ್ಟೆಗಳು]] ಮತ್ತು [[ಜೇನು ಹುಳು|ಜೇನ್ನೊಣಗಳನ್ನು]] ಆಕರ್ಷಿಸುತ್ತದೆ.<ref>https://www.bimbima.com/ayurveda/ayurvedic-medicinal-herb-agnimantha/281/</ref>
==ಬೆಳೆಯುವ ಪ್ರದೇಶ==
ಇದು ಬಹುತೇಕವಾಗಿ ತೇವಾಂಶವುಳ್ಳ ಮಣ್ಣಿನ ಮಣ್ಣಿನಲ್ಲಿ ಬೆಳೆಯುತ್ತದೆ. [[ಕಡಲತೀರ|ಕಡಲತೀರಗಳು]] ಮತ್ತು [[ಮ್ಯಾಂಗ್ರೋವ್ ಕಾಡು]]ಗಳಲ್ಲಿಯೂ ಇವುಗಳ ಬೆಳವಣಿಗೆಯನ್ನು ಕಾಣಬಹುದು. ಅಗ್ನಿಮಂಥ ಮರವು ಫಿಲಿಪೈನ್ಸ್ನಲ್ಲಿ ವಿಶೇಷವಾಗಿ ಸೆಬು ದ್ವೀಪದ ಜಲವಾಸಿ ಅರಣ್ಯಗಳಲ್ಲಿ ಕಂಡುಬರುತ್ತದೆ. ಇದನ್ನು ಸಾಮಾನ್ಯವಾಗಿ "ಕುಲಾವಿನ್" ಎಂದು ಕರೆಯುತ್ತಾರೆ.<ref>http://www.planetayurveda.com/library/agnimantha-clerodendrum-phlomidis</ref>
[[File:Premna serratifolia L. (5929407566).jpg|thumb|ಅಗ್ನಿಮಂಥ ಸಸ್ಯದ ಹೂವು]]
==ವಿವರಣೆ==
ಅಗ್ನಿಮಂಥ ಮರಗಳು ೭ಮೀ ಎತ್ತರ ಬೆಳೆಯುತ್ತವೆ. [[ಎಲೆ|ಎಲೆಗಳು]] ಸರಳವಾಗಿ ಅಭಿಮುಖವಾಗಿರುತ್ತವೆ. ಎಲೆಗಳು ೪-೧೪ಮೀ ತೆಳುವಾಗಿ ಮೃದುತ್ವದಿಂದ ಕೂಡಿರುತ್ತವೆ. ಬುಡ ಚೂಪಾಗಿರುತ್ತದೆ.
ಹೂಗಳು ದ್ವಿಲಿಂಗಿ ಬಣ್ಣ ಹೊಂದಿರುತ್ತವೆ. ಸಾಮಾನ್ಯವಾಗಿ [[ಹಸಿರು|ಹಸಿರು-ಬಿಳುಪು]] ಬಣ್ಣ ಹೊಂದಿರುತ್ತವೆ. ಹೂವುಗಳಿಗೆ ಸಣ್ಣ ತೊಟ್ಟುಗಳಿರುತ್ತವೆ.<ref>https://www.ncbi.nlm.nih.gov/pmc/articles/PMC3733204/</ref>
==ಔಷಧೀಯ ಉಪಯೋಗಗಳು==
ಸಸ್ಯವನ್ನು ಭಾರತೀಯ ಸಾಂಪ್ರದಾಯಿಕ ಔಷಧದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. 'ಅಗ್ನಿಮಂಥ' ದಶಮೂಲ ಸಸ್ಯಗಳ ಒಂದು ಪ್ರಮುಖ ಘಟಕಾಂಶವಾಗಿದೆ. ಅಗ್ನಿಮಂಥವನ್ನು ಎಲ್ಲಾ ವಿಧದ ಅಸ್ವಸ್ಥತೆಗಳ (ನರ ಮತ್ತು ಮಸ್ಕ್ಯುಲೋಸ್ಕೆಲಿಟಲ್ ಸಿಸ್ಟಮ್ಗೆ ಸಂಬಂಧಿಸಿದ ರೋಗಗಳು), ಉರಿಯೂತದ ಕಾಯಿಲೆಗಳು, ನರಶೂಲೆ, [[ಸಂಧಿವಾತ]], [[ರಕ್ತಹೀನತೆ]], ರಾಶಿಗಳು, [[ಮಲಬದ್ಧತೆ]] ಹಾಗೂ ಸಾಮಾನ್ಯ [[ಶೀತ]]ದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.
ಸಾಮಾನ್ಯವಾಗಿ, ಅಗ್ನಿಮಂಥದ [[ಬೇರು|ಬೇರುಗಳು]] ಮತ್ತು ಮೂಲ ತೊಗಟೆಯನ್ನು ವಾತವಿಕಾರಗಳಲ್ಲಿ mantha-uses-side-effects-dose-research/</ref><ref>https://www.athayurdhamah.com/about-ayurveda/agnimantha</ref>
==ಉಲ್ಲೇಖಗಳು==
{{reflist}}
[[ವರ್ಗ:ಆಳ್ವಾಸ್ ಶೋಭವನ]]
[[ವರ್ಗ:ಔಷಧೀಯ ಸಸ್ಯಗಳು]]
d941jpb5drtbrlubpo99hmtrvsd2ehk
1108916
1108915
2022-07-25T09:17:38Z
Keerthana Shetty
73462
wikitext
text/x-wiki
[[File:Agni-mantha (Sanskrit- अग्निमन्थ) (5928858017).jpg|thumb|ಅಗ್ನಿಮಂಥ]]
'''ಅಗ್ನಿಮಂಥ''' [[ಸಸ್ಯ]] ಕುಟುಂಬವು ಲ್ಯಾಮಿಸಿಯೇಯಲ್ಲಿರುವ ಒಂದು ಸಣ್ಣ ಪೊದೆಸಸ್ಯ. ಇದನ್ನು [[ಸಂಸ್ಕೃತ|ಸಂಸ್ಕ್ರತದಲ್ಲಿ]] ಅಗ್ನಿಮಂಥ ಎಂದು ಕರೆಯುತ್ತಾರೆ. (Premna Serratifolia )ಪ್ರೇಮ್ನಾ ಸೆರಾಟಿಫೋಲಿಯಾ ಎಂಬುವುದು ಇದರ ವೈಜ್ಞಾನಿಕ ಹೆಸರು ಇದು [[ಮೇ]] ಮತ್ತು [[ನವೆಂಬರ್]] ತಿಂಗಳ ನಡುವೆ [[ಹೂವು|ಹೂ]] ಮತ್ತು [[ಹಣ್ಣು|ಹಣ್ಣುಗಳನ್ನು]] ಉತ್ಪಾದಿಸುತ್ತದೆ. ಹೂಬಿಡುವ ಋತುವಿನಲ್ಲಿ ಇದು ಅಸಂಖ್ಯ [[ಚಿಟ್ಟೆ|ಚಿಟ್ಟೆಗಳು]] ಮತ್ತು [[ಜೇನು ಹುಳು|ಜೇನ್ನೊಣಗಳನ್ನು]] ಆಕರ್ಷಿಸುತ್ತದೆ.<ref>https://www.bimbima.com/ayurveda/ayurvedic-medicinal-herb-agnimantha/281/</ref>
==ಬೆಳೆಯುವ ಪ್ರದೇಶ==
ಇದು ಬಹುತೇಕವಾಗಿ ತೇವಾಂಶವುಳ್ಳ ಮಣ್ಣಿನ ಮಣ್ಣಿನಲ್ಲಿ ಬೆಳೆಯುತ್ತದೆ. [[ಕಡಲತೀರ|ಕಡಲತೀರಗಳು]] ಮತ್ತು [[ಮ್ಯಾಂಗ್ರೋವ್ ಕಾಡು]]ಗಳಲ್ಲಿಯೂ ಇವುಗಳ ಬೆಳವಣಿಗೆಯನ್ನು ಕಾಣಬಹುದು. ಅಗ್ನಿಮಂಥ ಮರವು ಫಿಲಿಪೈನ್ಸ್ನಲ್ಲಿ ವಿಶೇಷವಾಗಿ ಸೆಬು ದ್ವೀಪದ ಜಲವಾಸಿ ಅರಣ್ಯಗಳಲ್ಲಿ ಕಂಡುಬರುತ್ತದೆ. ಇದನ್ನು ಸಾಮಾನ್ಯವಾಗಿ "ಕುಲಾವಿನ್" ಎಂದು ಕರೆಯುತ್ತಾರೆ.<ref>http://www.planetayurveda.com/library/agnimantha-clerodendrum-phlomidis</ref>
[[File:Premna serratifolia L. (5929407566).jpg|thumb|ಅಗ್ನಿಮಂಥ ಸಸ್ಯದ ಹೂವು]]
==ವಿವರಣೆ==
ಅಗ್ನಿಮಂಥ ಮರಗಳು ೭ಮೀ ಎತ್ತರ ಬೆಳೆಯುತ್ತವೆ. [[ಎಲೆ|ಎಲೆಗಳು]] ಸರಳವಾಗಿ ಅಭಿಮುಖವಾಗಿರುತ್ತವೆ. ಎಲೆಗಳು ೪-೧೪ಮೀ ತೆಳುವಾಗಿ ಮೃದುತ್ವದಿಂದ ಕೂಡಿರುತ್ತವೆ. ಬುಡ ಚೂಪಾಗಿರುತ್ತದೆ.
ಹೂಗಳು ದ್ವಿಲಿಂಗಿ ಬಣ್ಣ ಹೊಂದಿರುತ್ತವೆ. ಸಾಮಾನ್ಯವಾಗಿ [[ಹಸಿರು|ಹಸಿರು-ಬಿಳುಪು]] ಬಣ್ಣ ಹೊಂದಿರುತ್ತವೆ. ಹೂವುಗಳಿಗೆ ಸಣ್ಣ ತೊಟ್ಟುಗಳಿರುತ್ತವೆ.<ref>https://www.ncbi.nlm.nih.gov/pmc/articles/PMC3733204/</ref>
==ಔಷಧೀಯ ಉಪಯೋಗಗಳು==
ಸಸ್ಯವನ್ನು ಭಾರತೀಯ ಸಾಂಪ್ರದಾಯಿಕ ಔಷಧದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. 'ಅಗ್ನಿಮಂಥ' ದಶಮೂಲ ಸಸ್ಯಗಳ ಒಂದು ಪ್ರಮುಖ ಘಟಕಾಂಶವಾಗಿದೆ. ಅಗ್ನಿಮಂಥವನ್ನು ಎಲ್ಲಾ ವಿಧದ ಅಸ್ವಸ್ಥತೆಗಳ (ನರ ಮತ್ತು ಮಸ್ಕ್ಯುಲೋಸ್ಕೆಲಿಟಲ್ ಸಿಸ್ಟಮ್ಗೆ ಸಂಬಂಧಿಸಿದ ರೋಗಗಳು), ಉರಿಯೂತದ ಕಾಯಿಲೆಗಳು, ನರಶೂಲೆ, [[ಸಂಧಿವಾತ]], [[ರಕ್ತಹೀನತೆ]], [[ಮಲಬದ್ಧತೆ]] ಹಾಗೂ ಸಾಮಾನ್ಯ [[ಶೀತ]]ದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.
ಸಾಮಾನ್ಯವಾಗಿ, ಅಗ್ನಿಮಂಥದ [[ಬೇರು|ಬೇರುಗಳು]] ಮತ್ತು ಮೂಲ ತೊಗಟೆಯನ್ನು ವಾತವಿಕಾರಗಳಲ್ಲಿ mantha-uses-side-effects-dose-research/</ref><ref>https://www.athayurdhamah.com/about-ayurveda/agnimantha</ref>
==ಉಲ್ಲೇಖಗಳು==
{{reflist}}
[[ವರ್ಗ:ಆಳ್ವಾಸ್ ಶೋಭವನ]]
[[ವರ್ಗ:ಔಷಧೀಯ ಸಸ್ಯಗಳು]]
olpacud3impiqq9ai6zmgh149tgaqgm
1108920
1108916
2022-07-25T09:21:32Z
Keerthana Shetty
73462
wikitext
text/x-wiki
[[File:Agni-mantha (Sanskrit- अग्निमन्थ) (5928858017).jpg|thumb|ಅಗ್ನಿಮಂಥ]]
'''ಅಗ್ನಿಮಂಥ''' [[ಸಸ್ಯ]] ಕುಟುಂಬವು ಲ್ಯಾಮಿಸಿಯೇಯಲ್ಲಿರುವ ಒಂದು ಸಣ್ಣ ಪೊದೆಸಸ್ಯ. ಇದನ್ನು [[ಸಂಸ್ಕೃತ|ಸಂಸ್ಕ್ರತದಲ್ಲಿ]] ಅಗ್ನಿಮಂಥ ಎಂದು ಕರೆಯುತ್ತಾರೆ. (Premna Serratifolia )ಪ್ರೇಮ್ನಾ ಸೆರಾಟಿಫೋಲಿಯಾ ಎಂಬುವುದು ಇದರ ವೈಜ್ಞಾನಿಕ ಹೆಸರು ಇದು [[ಮೇ]] ಮತ್ತು [[ನವೆಂಬರ್]] ತಿಂಗಳ ನಡುವೆ [[ಹೂವು|ಹೂ]] ಮತ್ತು [[ಹಣ್ಣು|ಹಣ್ಣುಗಳನ್ನು]] ಉತ್ಪಾದಿಸುತ್ತದೆ. ಹೂಬಿಡುವ ಋತುವಿನಲ್ಲಿ ಇದು ಅಸಂಖ್ಯ [[ಚಿಟ್ಟೆ|ಚಿಟ್ಟೆಗಳು]] ಮತ್ತು [[ಜೇನು ಹುಳು|ಜೇನ್ನೊಣಗಳನ್ನು]] ಆಕರ್ಷಿಸುತ್ತದೆ.<ref>https://www.bimbima.com/ayurveda/ayurvedic-medicinal-herb-agnimantha/281/</ref>
==ಬೆಳೆಯುವ ಪ್ರದೇಶ==
ಇದು ಬಹುತೇಕವಾಗಿ ತೇವಾಂಶವುಳ್ಳ ಮಣ್ಣಿನ ಮಣ್ಣಿನಲ್ಲಿ ಬೆಳೆಯುತ್ತದೆ. [[ಕಡಲತೀರ|ಕಡಲತೀರಗಳು]] ಮತ್ತು [[ಮ್ಯಾಂಗ್ರೋವ್ ಕಾಡು]]ಗಳಲ್ಲಿಯೂ ಇವುಗಳ ಬೆಳವಣಿಗೆಯನ್ನು ಕಾಣಬಹುದು. ಅಗ್ನಿಮಂಥ ಮರವು ಫಿಲಿಪೈನ್ಸ್ನಲ್ಲಿ ವಿಶೇಷವಾಗಿ ಸೆಬು ದ್ವೀಪದ ಜಲವಾಸಿ ಅರಣ್ಯಗಳಲ್ಲಿ ಕಂಡುಬರುತ್ತದೆ. ಇದನ್ನು ಸಾಮಾನ್ಯವಾಗಿ "ಕುಲಾವಿನ್" ಎಂದು ಕರೆಯುತ್ತಾರೆ.<ref>http://www.planetayurveda.com/library/agnimantha-clerodendrum-phlomidis</ref>
[[File:Premna serratifolia L. (5929407566).jpg|thumb|ಅಗ್ನಿಮಂಥ ಸಸ್ಯದ ಹೂವು]]
==ವಿವರಣೆ==
ಅಗ್ನಿಮಂಥ ಮರಗಳು ೭ಮೀ ಎತ್ತರ ಬೆಳೆಯುತ್ತವೆ. [[ಎಲೆ|ಎಲೆಗಳು]] ಸರಳವಾಗಿ ಅಭಿಮುಖವಾಗಿರುತ್ತವೆ. ಎಲೆಗಳು ೪-೧೪ಮೀ ತೆಳುವಾಗಿ ಮೃದುತ್ವದಿಂದ ಕೂಡಿರುತ್ತವೆ. ಬುಡ ಚೂಪಾಗಿರುತ್ತದೆ.
ಹೂಗಳು ದ್ವಿಲಿಂಗಿ ಬಣ್ಣ ಹೊಂದಿರುತ್ತವೆ. ಸಾಮಾನ್ಯವಾಗಿ [[ಹಸಿರು|ಹಸಿರು-ಬಿಳುಪು]] ಬಣ್ಣ ಹೊಂದಿರುತ್ತವೆ. ಹೂವುಗಳಿಗೆ ಸಣ್ಣ ತೊಟ್ಟುಗಳಿರುತ್ತವೆ.<ref>https://www.ncbi.nlm.nih.gov/pmc/articles/PMC3733204/</ref>
==ಔಷಧೀಯ ಉಪಯೋಗಗಳು==
ಸಸ್ಯವನ್ನು ಭಾರತೀಯ ಸಾಂಪ್ರದಾಯಿಕ ಔಷಧದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. 'ಅಗ್ನಿಮಂಥ' ದಶಮೂಲ ಸಸ್ಯಗಳ ಒಂದು ಪ್ರಮುಖ ಘಟಕಾಂಶವಾಗಿದೆ. ಅಗ್ನಿಮಂಥವನ್ನು ಎಲ್ಲಾ ವಿಧದ ಅಸ್ವಸ್ಥತೆಗಳ (ನರ ಮತ್ತು ಮಸ್ಕ್ಯುಲೋಸ್ಕೆಲಿಟಲ್ ಸಿಸ್ಟಮ್ಗೆ ಸಂಬಂಧಿಸಿದ ರೋಗಗಳು), ಉರಿಯೂತದ ಕಾಯಿಲೆಗಳು, ನರಶೂಲೆ, [[ಸಂಧಿವಾತ]], [[ರಕ್ತಹೀನತೆ]], [[ಮಲಬದ್ಧತೆ]] ಹಾಗೂ ಸಾಮಾನ್ಯ [[ಶೀತ]]ದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.
ಸಾಮಾನ್ಯವಾಗಿ, ಅಗ್ನಿಮಂಥದ [[ಬೇರು|ಬೇರುಗಳು]] ಮತ್ತು ಮೂಲ ತೊಗಟೆಯನ್ನು ಅಗ್ನಿಮಾಂದ್ಯ,ಅಜೀರ್ಣ ಹಾಗೂ ವಾತವಿಕಾರಗಳಲ್ಲಿ ಬಳಸುತ್ತಾರೆ mantha-uses-side-effects-dose-research/</ref><ref>https://www.athayurdhamah.com/about-ayurveda/agnimantha</ref>
==ಉಲ್ಲೇಖಗಳು==
{{reflist}}
[[ವರ್ಗ:ಆಳ್ವಾಸ್ ಶೋಭವನ]]
[[ವರ್ಗ:ಔಷಧೀಯ ಸಸ್ಯಗಳು]]
bwr3lyz9qaxxib9hrguqf50e63q3zqz
ಭದ್ರಾಕ್ಷಿ
0
104516
1108924
1107490
2022-07-25T09:31:17Z
Indudhar Haleangadi
47960
wikitext
text/x-wiki
[[File:Guazuma ulmifolia - Guásimo 01.jpg|thumb|ಭದ್ರಾಕ್ಷಿ ಮರ]]
'''ಭದ್ರಾಕ್ಷಿ''' ಸಾಮಾನ್ಯವಾಗಿ ವೆಸ್ಟ್ ಇಂಡಿಯನ್ ಎಲ್ಮ್ ಅಥವಾ ಬೇ ಸಿಡಾರ್ ಎಂದು ಕರೆಯಲ್ಪಡುತ್ತದೆ. ಗೌಜುಮಾ ಅಲ್ಮಿಫೋಲಿಯಾ (Guazuma ulmifolia Lam.) ಅಥವಾ ಗೌಜುಮಾ ಟೊಮೆಂಟೋಸಾ (Gauzuma tomenteosa H. B. K.) ಎನ್ನುವುದು ಇದರ ವೈಜ್ಞಾನಿಕ ಹೆಸರು.
ಇದು ಸಾಮಾನ್ಯವಾಗಿ ಹುಲ್ಲುಗಾವಲುಗಳು ಮತ್ತು ಕಾಡುಗಳಲ್ಲಿ ಕಂಡುಬರುವ ಮಧ್ಯಮ ಗಾತ್ರದ [[ಮರ|ಮರವಾಗಿದೆ.]]
ಇದೊಂದು ಹೂಬಿಡುವ ಗಿಡವಾಗಿದ್ದು ೩೦ಮೀ ಎತ್ತರ ಬೆಳೆಯುತ್ತದೆ. ಭದ್ರಾಕ್ಷಿಯು ಮಾಲ್ವೇಸಿಯ ಸಸ್ಯ ಕುಟುಂಬಕ್ಕೆ ಸೇರಿದೆ.<ref>http://tropical.theferns.info/viewtropical.php?id=Guazuma+ulmifolia</ref>
=ಸಾಮಾನ್ಯ ಹೆಸರುಗಳು=
*ಬಂಗಾಳಿ: ನಿಪ್ಪಲ್ತುಂತ್
*ಇಂಗ್ಲೀಷ್: ಬಾಸ್ಟರ್ಡ್ ಸಿಡಾರ್, ಬೇ ಸಿಡಾರ್, ವೆಸ್ಟ್ ಇಂಡಿಯನ್ ಎಲ್ಮ್
*ಫ್ರೆಂಚ್: ವುಡ್ ಎಲ್ಮ್
*ಪೋರ್ಚುಗೀಸ್: ಎಲ್ಮ್,
*ಸ್ಪ್ಯಾನಿಷ್:ಕ್ಯಾಬಲೊ, ಟೊರೊ<ref>{{Cite web |url=http://eol.org/pages/584815/names/common_names |title=ಆರ್ಕೈವ್ ನಕಲು |access-date=2018-08-23 |archive-date=2016-01-10 |archive-url=https://web.archive.org/web/20160110022033/http://eol.org/pages/584815/names/common_names |url-status=dead }}</ref>
=ವಿವರಣೆ=
[[File:Guazuma ulmifolia (West Indian Elm) flowers W2 IMG 8262.jpg|thumb|ಭದ್ರಾಕ್ಷಿ ಮರದ ಹೂವು]]
ಈ ಮರದ ಕಾಯಿಗಳು ರುದ್ರಾಕ್ಷಿಯನ್ನು ಹೋಲುವುದರಿಂದ ಮತ್ತು ರುದ್ರಾಕ್ಷಿ ಮರದ ಕುಟುಂಬಕ್ಕೆ ಸೇರದೆ ಇರುವುದರಿಂದ ಭದ್ರಾಕ್ಷಿ ಎಂಬ ಹೆಸರಿನಿಂದ ಕರೆಯುತ್ತಾರೆ.
ಭದ್ರಾಕ್ಷಿ ೩೦ ಮೀಟರ್ ಎತ್ತರ ಮತ್ತು ೩೦-೪೦ಸೆಂ.ಮೀ ವ್ಯಾಸದಲ್ಲಿ ಬೆಳೆಯುತ್ತದೆ. [[ಎಲೆ|ಎಲೆಗಳು]] ಅಂಡಾಕಾರವಾಗಿರುತ್ತವೆ ಮತ್ತು ಸಾಮಾನ್ಯವಾಗಿ ಒರಟಾದ ರಚನೆಯನ್ನು ಹೊಂದಿರುತ್ತವೆ. ಈ ಜಾತಿಯ [[ಸಸ್ಯ|ಸಸ್ಯಗಳು]] ವರ್ಷದ ಉದ್ದಕ್ಕೂ ನಿರ್ದಿಷ್ಟವಾಗಿ [[ಏಪ್ರಿಲ್]] ನಿಂದ [[ಅಕ್ಟೋಬರ್]] ವರೆಗೆ ಹೂಗಳನ್ನು ಉತ್ಪಾದಿಸುತ್ತವೆ.
ಬೀಜಗಳನ್ನು ನೆಡುವುದಕ್ಕೆ ಮುಂಚಿತವಾಗಿ ಅದನ್ನು ಕುದಿಯುವ ನೀರಿನಲ್ಲಿ ೩೦ ಸೆಕೆಂಡುಗಳ ಕಾಲ ನೆನೆ ಹಾಕುತ್ತಾರೆ. ತಾಜಾ ಬೀಜಗಳನ್ನು ನೆಟ್ಟ ೭-೧೪ ದಿನಗಳ ನಂತರ ಸಸ್ಯ ಬೆಳವಣಿಗೆಯನ್ನು ಆರಂಭಿಸುತ್ತದೆ.<ref>http://www.missouribotanicalgarden.org/PlantFinder/PlantFinderDetails.aspx?taxonid=287260&isprofile=0&</ref>
=ಉಪಯೋಗ=
ಭದ್ರಾಕ್ಷಿ ಮರವನ್ನು ಆಂತರಿಕ ಮರಗೆಲಸ, ಬೆಳಕಿನ ನಿರ್ಮಾಣ, ಪೆಟ್ಟಿಗೆಗಳು, ಕ್ರೇಟುಗಳು, ಶೂ ಕೊಂಬುಗಳು, ಉಪಕರಣದ ಹಿಡಿಕೆಗಳು ಮತ್ತು ಇದ್ದಿಲುಗಳಿಗಾಗಿ ಬಳಸಲಾಗುತ್ತದೆ.
ಶುಷ್ಕ ಪ್ರದೇಶದ ಶುಷ್ಕ ಋತುವಿನ ಕೊನೆಯಲ್ಲಿ ಜಾನುವಾರುಗಳಿಗೆ ಭದ್ರಾಕ್ಷಿಯನ್ನು ಮೇವಾಗಿ ನೀಡುತ್ತಾರೆ. ಇದನ್ನು ಜಮೈಕಾದಲ್ಲಿ ಮೇವಾಗಿ ಬಳಸುತ್ತಾರೆ. ಹಣ್ಣುಗಳು ಮತ್ತು ಎಲೆಗಳನ್ನು ಕುದುರೆ ಹಾಗೂ ಜಾನುವಾರುಗಳಿಗೆ ಆಹಾರವಾಗಿ ನೀಡಲಾಗುತ್ತದೆ. ಪೋರ್ಟೊ ರಿಕೊದಲ್ಲಿ ಹಂದಿಗಳಿಗೆ ಇದರ ಹಣ್ಣುಗಳನ್ನು ನೀಡಲಾಗುತ್ತದೆ.<ref>https://www.jstor.org/stable/42606433?seq=1#page_scan_tab_contents</ref>
=ಔಷಧೀಯ ಬಳಕೆ=
ನೀರಿನಲ್ಲಿ ನೆನೆಸಿರುವ ಪುಡಿಮಾಡಿದ ಭದ್ರಾಕ್ಷಿ ಬೀಜಗಳ [[ಪಾನೀಯ|ಪಾನೀಯವನ್ನು]] ಅತಿಸಾರ ಭೇದಿ, ಶೀತ, [[ಕೆಮ್ಮು]], ರಕ್ತಸ್ರಾವ ಮತ್ತು ವಿಷಪೂರಿತ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇದನ್ನು ಮೂತ್ರವರ್ಧಕವಾಗಿಯೂ ಬಳಸುತ್ತಾರೆ. ಗಾಯದ ಮೇಲೆ ತೊಗಟೆಯ ಚೂರ್ಣವನ್ನು ಸಿಂಪಡಿಸಿದರೆ, ಆ ಗಾಯವು ಬೇಗ ವಾಸಿಯಾಗುತ್ತದೆ. <ref>https://herbpathy.com/Uses-and-Benefits-of-Guazuma-Ulmifolia-Cid4427</ref>
ಟೀ ಮಾಡುವ ರೀತಿಯಲ್ಲಿ ಭದ್ರಾಕ್ಷಿ ಮರದ ಒಣಗಿದ ಎಲೆಗಳಿಂದ ಟೀ ತಯಾರಿಸಿ ದಿನಕ್ಕೆ ಎರಡು ಬಾರಿ ಕುಡಿದರೆ ಜ್ವರ ಕಡಿಮೆ ಆಗುತ್ತದೆ.
=ಉಲ್ಲೇಖ=
[[ವರ್ಗ:ಆಳ್ವಾಸ್ ಶೋಭವನ]]
[[ವರ್ಗ:ಔಷಧೀಯ ಸಸ್ಯಗಳು]]
adtl9syosqmfkc7hcd8rts48heyezx8
ನಾಗದಂತಿ
0
104559
1108928
861580
2022-07-25T09:41:58Z
Indudhar Haleangadi
47960
wikitext
text/x-wiki
{{Taxobox
|regnum = [[Plant]]ae
|unranked_divisio = [[Angiosperms]]
|image = നാഗദന്തി - Baliospermum montanum.jpg
|ordo = [[Malpighiales]]
|familia = [[Euphorbiaceae]]
|subfamilia = [[Crotonoideae]]
|tribus = [[Codiaeae]]
|genus = '''''Baliospermum'''''
|genus_authority = [[Carl Ludwig Blume|Blume]]
|species = '''''Baliospermum montanum'''''
}}
ನಾಗದಂತಿ ಸಾಮಾನ್ಯವಾಗಿ ರೆಡ್ ಫಿಸಿಕ್ ನಟ್, ವೈಲ್ಡ್ ಕ್ಯಾಸ್ಟರ್, ವೈಲ್ಡ್ ಕ್ರೋಟನ್ ಮತ್ತು ವೈಲ್ಡ್ ಸುಲ್ತಾನ್ ಸೀಡ್ ಎಂದು ಕರೆಯಲ್ಪಡುತ್ತದೆ. ಇದು ಯುಫೋರ್ಬಿಯೇಸಿಯ ಕುಟುಂಬದ ಸಸ್ಯವಾಗಿದೆ. ಬಾಲಿಯೋಸ್ಪರ್ಮಮ್ ಮೊಂಟಾನಮ್ (Baliospermum montanum) ಎಂಬುದು ಇದರ ವೈಜ್ಞಾನಿಕ ಹೆಸರು. ನಾಗದಂತಿಯನ್ನು [[ಸಂಸ್ಕೃತ|ಸಂಸ್ಕ್ರತದಲ್ಲಿ]] ದಂತಿ ಎಂದು ಕರೆಯುತ್ತಾರೆ.<ref>https://indiabiodiversity.org/species/show/228830</ref>
=ಬೆಳೆಯುವ ಪ್ರದೇಶಗಳು=
ನಾಗದಂತಿಯನ್ನು ಖಾಸಿ ಪರ್ವತ ಹಾಗೂ [[ಕಾಶ್ಮೀರ|ಕಾಶ್ಮೀರದ]] [[ಹಿಮಾಲಯ|ಉಪ-ಹಿಮಾಲಯ]] ಪ್ರದೇಶಗಳಲ್ಲಿ ಕಾಣಬಹುದು. ಇದು [[ಬಿಹಾರ]], [[ಪಶ್ಚಿಮ ಬಂಗಾಳ]] ಮತ್ತು ಮಧ್ಯಭಾರತದಲ್ಲಿ ಸಾಮಾನ್ಯವಾಗಿದೆ.<ref>http://vikaspedia.in/agriculture/crop-production/package-of-practices/medicinal-and-aromatic-plants/baliospermum-montanum</ref>
[[File:Baliospermum solanifolium 04.JPG|thumb|ನಾಗದಂತಿಯ ಹಣ್ಣು]]
=ಸಸ್ಯದ ವಿವರಣೆ=
ನಾಗದಂತಿ ಹೆಚ್ಚಿನ ಪ್ರಮಾಣದಲ್ಲಿ [[ಹೂವು|ಹೂವುಗಳನ್ನು]] ಉತ್ಪಾದಿಸುತ್ತವೆ. [[ಹಣ್ಣುಗಳು]] ೮-೧೩ ಮಿಮೀ ಉದ್ದವಿರುತ್ತವೆ. ಬೀಜಗಳು ಅಂಡಾಕಾರವಾಗಿ ಮೃದುವಾಗಿರುತ್ತದೆ.<ref>http://www.techno-preneur.net/technology/project-profiles/food/danti.html</ref>
=ಔಷಧೀಯ ಉಪಯೋಗ=
ಮಲಬದ್ಧತೆ, ಕಿಬ್ಬೊಟ್ಟೆಯ ನೋವು, ಪೈಲ್ಸ್, ಚರ್ಮ ರೋಗ, ಜಂತುಹುಳದ ಸಮಸ್ಯೆಗಳು, ಕಫ ಮತ್ತು ಪಿತ್ತದ ಕಾಯಿಲೆಗಳ ಚಿಕಿತ್ಸೆಗೆ ಬಳಸಲಾಗುತ್ತದೆ.
[[ನೋವು]] ಮತ್ತು [[ಊತ|ಊತಗಳಿಗೆ]] ಇದರ [[ಬೇರು|ಬೇರನ್ನು]] ಚಿಕಿತ್ಸೆಯಲ್ಲಿ ಉಪಯೋಗಿಸುತ್ತಾರೆ. ಎಲೆ ಹಾಗೂ ಬೀಜಗಳನ್ನು ಅಸ್ತಮಾ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ನಾಗದಂತಿಯ ಬೇರುಗಳು ಜೀರ್ಣಕಾರಿ ಮತ್ತು ದೇಹ ಶುದ್ಧೀಕರಿಸುವ ಅಂಶಗಳನ್ನು ಹೊಂದಿದೆ.<ref>http://www.planetayurveda.com/library/danti-baliospermum-montanum</ref><ref>https://www.researchgate.net/publication/308209501_Phytochemical_profile_of_Baliospermum_montanum_Wild_Muell_Arg</ref>
=ಉಲ್ಲೇಖ=
[[ವರ್ಗ:ಆಳ್ವಾಸ್ ಶೋಭವನ]]
[[ವರ್ಗ:ಔಷಧೀಯ ಸಸ್ಯಗಳು]]
pfq4ljq64xi1ubvg4lt36q04wafbck5
ಕ್ಷುದ್ರ ಅಗ್ನಿಮಂಥ
0
104575
1108936
1107551
2022-07-25T09:47:30Z
Keerthana Shetty
73462
wikitext
text/x-wiki
{{Taxobox
| image = Arni (Clerodendrum phlomidis) at Sindhrot near Vadodara, Gujrat Pix 048.jpg
| regnum = [[Plant]]ae
| ordo = [[Lamiales]]
| familia = [[Lamiaceae]]
| genus = ''[[Clerodendrum]]''
| species = '''''C. phlomidis'''''
| binomial = ''Clerodendrum phlomidis''
}}
ಕ್ಷುದ್ರ ಅಗ್ನಿಮಂಥ ಎನ್ನುವುದು ಲಾಮಿಯೇಸಿಯೆ ಕುಟುಂಬದಲ್ಲಿ ಹೂಬಿಡುವ [[ಸಸ್ಯ|ಸಸ್ಯಗಳ]] ಜಾತಿಯಾಗಿದೆ. ಕ್ಲೆರೊಡೆಂಡ್ರಮ್ ಫ್ಲೋಮಿಡಿಸ್(Clerodendrum phlomidis) ಎನ್ನುವುದು ಇದರ ವೈಜ್ಞಾನಿಕ ಹೆಸರು. ಸಸ್ಯವನ್ನು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ಇದು [[ಭಾರತ]] ಮತ್ತು [[ಶ್ರೀಲಂಕಾ|ಶ್ರೀಲಂಕಾದಲ್ಲಿ]] ಬೆಳೆಯುವ ಸಾಮಾನ್ಯವಾದ ದೊಡ್ಡ ಪೊದೆಸಸ್ಯವಾಗಿದೆ.
=ಸಾಮಾನ್ಯ ಹೆಸರು=
*ಸಂಸ್ಕೃತ ಹೆಸರು: ಅಗ್ನಿಮಂತ
*ಹಿಂದಿ ಹೆಸರು: ಉರ್ನಿ, ಅರ್ನಾ, ಅರ್ನಿ<ref>http://www.efloraofgandhinagar.in/</ref>
=ವಿವರಣೆ=
ಈ ಮೂಲಿಕೆ ಲ್ಯಾಮಿಯೇಸಿಯೆ ಕುಟುಂಬಕ್ಕೆ ಸೇರಿದೆ. ಎಲೆಗಳು ಅಂಡಾಕಾರವಾಗಿರುತ್ತದೆ. [[ಹೂವು|ಹೂಗಳು]] ಸಣ್ಣದಾಗಿ ದುಂಡಗಿರುತ್ತವೆ. ಹೂವುಗಳು [[ಆಗಸ್ಟ್]] ನಿಂದ [[ಫೆಬ್ರವರಿ|ಫೆಬ್ರವರಿಯ]] ಸಮಯದಲ್ಲಿ ಅರಳುತ್ತವೆ.
ಹೂವುಗಳು [[ಬಿಳಿ]] ಅಥವಾ ಗುಲಾಬಿ ಬಣ್ಣದ್ದಾಗಿರುತ್ತವೆ ಮತ್ತು ಅವು ಬಹಳ ಪರಿಮಳಯುಕ್ತವಾಗಿವೆ.<ref>http://www.flowersofindia.net/catalog/slides/Arni.html</ref>
=ಉಪಯೋಗ=
#ದಶಮೂಲ ಔಷಧಗಳಲ್ಲಿ ಇದನ್ನು ಬಳಸುತ್ತಾರೆ.
#ಎಲೆಗಳನ್ನು ಪುಡಿಮಾಡಿ ಬಾಹ್ಯ ಊತದ ಚಿಕಿತ್ಸೆಗೆ ಬಳಸುತ್ತಾರೆ.
#ಬೇರಿನ ಕಷಾಯವನ್ನು ಅಗ್ನಿಮಾಂದ್ಯ,ಅಜೀರ್ಣ ಮತ್ತು ವಾತವಿಕಾರಗಳಲ್ಲಿ ಬಳಸುತ್ತಾರೆ.
<ref>http://www.planetayurveda.com/library/agnimantha-clerodendrum-phlomidis</ref><ref>https://web.b.ebscohost.com/abstract?direct=true&profile=ehost&scope=site&authtype=crawler&jrnl=09736808&AN=89252750&h=%2fP7%2fDHadSFuuXyEwCSCj3cZVjf0JqdqTmg%2bmmp98eo9fnfYdOlI9oVx6YvAkI%2b8KEzxPRE4ej0m1ZmpyRuJK9Q%3d%3d&crl=f&resultNs=AdminWebAuth&resultLocal=ErrCrlNotAuth&crlhashurl=login.aspx%3fdirect%3dtrue%26profile%3dehost%26scope%3dsite%26authtype%3dcrawler%26jrnl%3d09736808%26AN%3d89252750</ref>
=ಉಲ್ಲೇಖ=
[[ವರ್ಗ:ಆಳ್ವಾಸ್ ಶೋಭಾವನ]]
[[ವರ್ಗ:ಔಷಧೀಯ ಸಸ್ಯಗಳು]]
47rr4axifofjrecro7sv8fgzguhitym
ಆನೆಮುಂಗು
0
104780
1108941
888727
2022-07-25T10:01:39Z
Keerthana Shetty
73462
wikitext
text/x-wiki
[[File:Oroxylum indicum leaves.jpg|thumb|ಆನೆಮುಂಗು ಸಸ್ಯ]]
ಆನೆಮುಂಗು ಇದನ್ನು ಬಿಗ್ನೊನೇಸಿಯೆ (Bignonaceae) ಕುಟುಂಬದ ದೊಡ್ಡ ಮರ.ಇದು ಹೂಬಿಡುವ ಸಸ್ಯದ ಜಾತಿ. ಸಾಮಾನ್ಯವಾಗಿ, ಕಹಳೆ ಹೂವು, ಕ್ಯಾಪರ್, ಅಥವಾ ಡ್ಯಾಮೊಕ್ಲಿಸ್ ಮರ ಎಂದು ಕರೆಯುತ್ತಾರೆ. ಒರೊಕ್ಸಿಲಮ್ ಇಂಡಿಕಮ್ (Oroxylum indicum) ಇದರ ವೈಜ್ಞಾನಿಕ ಹೆಸರು. ಇದು ೧೮ ಮೀಟರ್(೫೯ಅಡಿ) ಎತ್ತರ ಬೆಳೆಯುತ್ತದೆ. ಈ [[ಗಿಡ|ಗಿಡದ]] ವಿವಿಧ ಭಾಗಗಳನ್ನು [[ಆಯುರ್ವೇದದ ಮೂಲಸಿದ್ಧಾಂತಗಳು|ಸಾಂಪ್ರದಾಯಿಕ ಔಷಧಿಗಳಲ್ಲಿ]] ಬಳಸಲಾಗುತ್ತದೆ.<ref>http://envis.frlht.org/plantdetails/4043a5d3eca73935e1786c8ee8de1605/24e22f50f8dde8e20b5e33e510cffffb</ref><ref>http://www.flowersofindia.net/catalog/slides/Broken%20Bones%20Tree.html</ref>
=ಇತರೆ ಹೆಸರುಗಳು=
*[[ಹಿಂದಿ]]: ಬುಟ್-ವಿಕ್ಷಾ
*[[ಮಣಿಪುರಿ]]: ಶಂಪಾ ಶಂಬಾ
*[[ಮರಾಠಿ]]: ತೈಯಿಟು
*[[ತಮಿಳು]]: ಸೊರಿಕೋನ್ರೆಕೋರಿ- ಕೊನ್ನೆ
*[[ಮಲೆಯಾಳಂ]]: ಪಾಲ್ಕಪಯನಿ, ವಶ್ರಪತಿರಿ
*[[ತೆಲಗು|ತೆಲುಗು:]] ಮಂದೂಕಪರ್ಣಮು
*[[ಅಸ್ಸಾಮಿ]]: ಟೋಗುನ
*[[ಸಂಸ್ಕೃತ]]: ಅರುಲು
*ಓರಿಯಾ: ಟ್ಯಾಟೀಲೊ
=ಸಸ್ಯದ ವಿವರಣೆ=
[[File:Oroxylum indicum W3 IMG 3170.jpg|thumb|ಆನೆಮುಂಗು ಸಸ್ಯದ ಹೂವು]]
ಆನೆಮುಂಗು ಸಸ್ಯದ ದೊಡ್ಡ [[ಎಲೆ|ಎಲೆಯ]] ತೊಟ್ಟುಗಳು ಕೊಳೆಯುತ್ತವೆ ಹಾಗೂ ಕಾಂಡದ ತಳದ ಬಳಿ ಸಂಗ್ರಹವಾಗುತ್ತದೆ. ಎಲೆಗಳು ಸುಮಾರು ೧ಮೀಟರ್ ಉದ್ದವಿರುತ್ತದೆ. ಇದರ ಎಲೆಯು ಎಲ್ಲಾ ದ್ವಿದಳ ಸಸ್ಯಗಳಿಗ ಎಲೆಗಳಿಗಿಂತ ದೊಡ್ಡದು. ಈ ಗಿಡದ ಹೂವುಗಳು ಹೆಚ್ಚಾಗಿ [[ರಾತ್ರಿ]] ಅರಳುವುದರಿಂದ ಇವುಗಳು [[ಬಾವಲಿ|ಬಾವಲಿಗಳಿಂದ]] ಪರಾಗಸ್ಪರ್ಶಕ್ಕೆ ಒಳಪಡುತ್ತವೆ. [[ಹಣ್ಣು|ಹಣ್ಣುಗಳು]] ೧.೫ಮೀಟರ್ಗಳಷ್ಟು ಉದ್ದವಾಗಿರುತ್ತವೆ. ಅವುಗಳು [[ಕತ್ತರಿ]] ಕವಲುಗಳನ್ನು ಹೊಂದಿದೆ. ಉದ್ದವಾದ ಹಣ್ಣುಗಳು ದೊಡ್ಡ [[ಹಕ್ಕಿ|ಹಕ್ಕಿಗಳ]] [[ರೆಕ್ಕೆ|ರೆಕ್ಕೆಗಳನ್ನು]] ಹೋಲುತ್ತವೆ.ಇದರಿಂದಾಗಿ ಇದು ಎಲ್ಲಾ ಡಿಕೋಟ್ಮರದ ಎಲೆಗಳಲ್ಲಿ ದೊಡ್ಡದಾಗಿದೆ. ಇದರ ಹೂವುಗಳನ್ನು ಬಾವಲಿಗಳು ನೈಸರ್ಗಿಕ ಪರಾಗಸ್ಪರ್ಶಕ್ಕೆ ಅಳವಡಿಸಿಕೊಳ್ಳುತ್ತದೆ. ಇದು ಅಗಾಧವಾದ ಬೀಜಕೋಶಗಳನ್ನು ರೂಪಿಸುತ್ತದೆ.<ref>https://indiabiodiversity.org/species/show/16688</ref><ref>http://eol.org/pages/2895129/details</ref>
=ಬೆಳೆಯುವ ಪ್ರದೇಶಗಳು=
ಈ ಸಸ್ಯವು [[ಭೂತಾನ್]] ಮತ್ತು[[ ದಕ್ಷಿಣ]] [[ಚೀನಾ]], ಇಂಡೋಚೈನಾ, [[ಮಲೇಶಿಯ|ಮಲೇಶಿಯಾ]] ಹಾಗೂ [[ಭಾರತ]]ದ ಪ್ರದೇಶಗಳಿಗೆ ವಿಸ್ತರಿಸಿರುವ [[ಹಿಮಾಲಯ|ಹಿಮಾಲಯದ]] ಪ್ರದೇಶಗಳಲ್ಲಿ ಬೆಳೆತುತ್ತದೆ. ವಿಯೆಟ್ನಾಂನಲ್ಲಿ ಈ ಮರವನ್ನು ನೂಕ್ ನಾಕ್ ಎಂದು ಕರೆಯಲಾಗುತ್ತದೆ ಇದರ ಮಾದರಿಯು ಕ್ಯಾಟ್ ಟೈನ್ [[ರಾಷ್ಟ್ರೀಯ ಉದ್ಯಾನವನ|ರಾಷ್ಠ್ರೀಯ ಉದ್ಯಾನವನದಲ್ಲಿದೆ]]. ಭಾರತದ [[ಅಸ್ಸಾಂ]]ನ ಮನಸ್ ರಾಷ್ಟ್ರೀಯ ಉದ್ಯಾನವನದ ಅರಣ್ಯ ಬಯೋಮ್ನಲ್ಲಿ ಕಾಣಬಹುದು. ಇವು ಭಾರತದ [[ರಾಜಸ್ಥಾನ್]] ರಾಜ್ಯದ ಬನ್ಸ್ವಾರಾ ಜಿಲ್ಲೆಯ [[ಅರಣ್ಯ]] ಪ್ರದೇಶಗಳಲ್ಲಿ ಬೆಳೆಯುತ್ತದೆ.[[ಕೇರಳ]]ದ ಅಪರೂಪದ, ಅಳಿವಿನಂಚಿನಲ್ಲಿರುವ ಮತ್ತು ಅಪಾಯಕ್ಕೊಳಗಾದ ಸಸ್ಯಗಳ ಪಟ್ಟಿಯಲ್ಲಿಇದನ್ನು ವರದಿ ಮಾಡಲಾಗಿದೆ. ಇದು [[ಶ್ರೀಲಂಕಾ]]ದಲ್ಲೂ ಕಂಡುಬರುತ್ತದೆ.
[[File:Oroxylum indicum.jpg|thumb|ಆನೆಮುಂಗು ಸಸ್ಯದ [[ಹಣ್ಣು]]]]
=ಪರಿಸರ ವಿಜ್ಞಾನ=
ಆನೆಮುಂಗು ಬೇರುಗಳನ್ನು ಸುತ್ತುವರಿದಿರುವ ಮಣ್ಣಿನಲ್ಲಿ ಆಕ್ಸಿನೋಮೈಸೀಟ್ ಸೂಡೊನೊಕಾರ್ಡಿಯಾ ಓರೋಕ್ಸಿಲಿ ಜೊತೆಯಾಗಿ ಬೆಳೆಯುತ್ತದೆ. ಇದರ ಸೆಟೊಬಾಸಿಡಿಯಮ್ ಬೊಗೋರಿಯೆನ್ಸ್ ಎನ್ನುವುದು ವೆಲ್ವೆಟ್ ರೋಗಕ್ಕೆ ಕಾರಣವಾಗುವ ಫಂಗಲ್ ಜಾತಿಯಾಗಿದೆ. [[ಸಸ್ಯ]]ದ [[ಎಲೆ]]ಗಳು, ಬೇರಿನ ತೊಗಟೆ, ಮತ್ತು [[ಬೀಜ]]ಗಳು ಸೇರಿದಂತೆ ಆನೆಮುಂಗು ಸಸ್ಯದ ಹಲವಾರು ಭಾಗಗಳು ಪ್ರುನೆಟಿನ್, ಸಿಟೊಸ್ಟೀರಾಲ್, ಓರೊಕ್ಸಿನ್ಡಿನ್, ಒರಾಕ್ಸಿಲಿನ್-ಎ, ಬಯೋಚಾಚಿನ್- ಎ, ಇಲಾಜಿಕ್ ಆಸಿಡ್, ಟೆಟುನ್, ಅಂತ್ರಕ್ವಿನೋನ್ ಮತ್ತು ಎಮೋಡಿನ್ಗಳಂತಹ ಫೈಟೊಕೆಮಿಕಲ್ಗಳನ್ನು ಒಳಗೊಂಡಿರುತ್ತವೆ.<ref>https://www.jstor.org/stable/25172953</ref><ref>https://www.researchgate.net/publication/305639362_FLORAL_AND_PHENOLOGICAL_STUDIES_ON_OROXYLUM_INDICUM_IN_SIKKIM</ref>
=ಉಪಯೋಗ=
ಇದನ್ನು ಅಲಂಕಾರಿಕ ಸಸ್ಯವಾಗಿ ಬೆಳೆಯಲಾಗುತ್ತದೆ. ಈ ಗಿಡವನ್ನು ಕಿರಾತ್, ಸುನವಾರ್, ರಾಯ್, ಲಿಂಬು, ನೇಪಾಳ, ಯಖಾ, ಥೈಲ್ಯಾಂಡ್, ಥಾಯ್ ಮತ್ತು ಲಾವೊಸ್ನ ಮದುವೆ ಆಚರಣೆಗಳಲ್ಲಿ ಬಳಸುತ್ತಾರೆ.
[[ಹಿಮಾಲಯ]]ದಲ್ಲಿ ಜನರು ತಮ್ಮ [[ಮನೆ]]ಗಳ ಮೇಲ್ಛಾವಣಿಯ ಅಲಂಕಾರಕ್ಕೆ ಬಳಸುತ್ತಾರೆ.
ಇದರ ಎಲೆಗಳು ಮತ್ತು ಕಾಂಡಗಳನ್ನು ಖಾದ್ಯವಾಗಿ ಉಪಯೋಗಿಸುತ್ತಾರೆ. ಸಾಂಪ್ರದಾಯಿಕ ಔಷಧಿಗಳಲ್ಲಿ ಆನೆಮುಂಗು ಬೀಜಗಳನ್ನು ಭಾರತೀಯ [[ಆಯುರ್ವೇದ]] ಮತ್ತು ಚೀನೀ ಔಷಧಿಗಳಲ್ಲಿ ಬಳಸಲಾಗುತ್ತದೆ.ಇದರ ಬೀಜಗಳಿಂದ ತಯಾರಿಸಲಾದ ಶಿಲ್ಪಗಳು ಅಥವಾ ಹೂಮಾಲೆಗಳನ್ನು ಮನೆಗಳಲ್ಲಿ ಅಲಂಕಾರಕ್ಕೆ ಬಳಸುತ್ತಾರೆ.ಇದರ ಎಳೆ ಕಾಯಿಗಳನ್ನು ಉಪ್ಪಿನಕಾಯಿ ಮಾಡುತ್ತಾರೆ.ಬೇರಿನ ಕಷಾಯವನ್ನು ಅಜೀರ್ಣ,ಮೈಕೈನೋವು ಗಂಟುನೋವು ಇತ್ಯಾದಿಗಳಲ್ಲಿ ಬಳಸುತ್ತಾರೆ <ref>http://tropical.theferns.info/viewtropical.php?id=Oroxylum+indicum</ref><ref>http://nif.org.in/innovation/the_medicinal_properties_of_oroxylum_indicum_the_traditional_community_knowledge_of_various_tribes_of_manipur_such_as_anal_etc/264</ref>
=ಉಲ್ಲೇಖ=
[[ವರ್ಗ:ಆಳ್ವಾಸ್ ಶೋಭವನ]]
[[ವರ್ಗ:ಔಷಧೀಯ ಸಸ್ಯಗಳು]]
cs9kz0p26ha2dq1bpiblf2zw3gr0hjr
ವಿಕಿಪೀಡಿಯ:ಅರಳಿ ಕಟ್ಟೆ
4
112271
1108873
1108445
2022-07-24T12:54:33Z
CSinha (WMF)
73715
wikitext
text/x-wiki
[[ವರ್ಗ:ವಿಕಿಪೀಡಿಯ ಅರಳಿಕಟ್ಟೆ]]
{{Shortcut|WP:VP}}
{{ಅರಳಿಕಟ್ಟೆ-nav}}
{{ಸೂಚನಾಫಲಕ-ಅರಳಿಕಟ್ಟೆ}}
__NEWSECTIONLINK__
* '''en:''' Requests for the [[m:bot|bot]] flag should be made on [[WP:Newbotrequest|this page]]. This wiki uses the [[m:bot policy|standard bot policy]], and allows [[m:bot policy#Global_bots|global bots]] and [[m:bot policy#Automatic_approval|automatic approval of certain types of bots]]. Other bots should apply below.
{{ಆರ್ಕೈವ್-ಅರಳಿಕಟ್ಟೆ}}
{{clear}}
== [Small wiki toolkits] Workshop on "Designing responsive main pages" - 30 April (Friday) ==
As part of the Small wiki toolkits (South Asia) initiative, we would like to announce the third workshop of this year on “Designing responsive main pages”. The workshop will take place on 30 April (Friday). During this workshop, we will learn to design main pages of a wiki to be responsive. This will allow the pages to be mobile-friendly, by adjusting the width and the height according to various screen sizes. Participants are expected to have a good understanding of Wikitext/markup and optionally basic CSS.
Details of the workshop are as follows:
*Date: 30 April (Friday)
*Timings: [https://zonestamp.toolforge.org/1619785853 18:00 to 19:30 (India / Sri Lanka), 18:15 to 19:45 (Nepal), 18:30 to 20:00 (Bangladesh)]
*Meeting link: https://meet.google.com/zfs-qfvj-hts | to add this to your Google Calendar, please use [https://calendar.google.com/event?action=TEMPLATE&tmeid=NmR2ZHE1bWF1cWQyam4yN2YwZGJzYWNzbjMgY29udGFjdEBpbmRpY21lZGlhd2lraWRldi5vcmc&tmsrc=contact%40indicmediawikidev.org click here].
If you are interested, please sign-up on the registration page at https://w.wiki/3CGv.
Note: We are providing modest internet stipends to attend the workshops, for those who need and wouldn't otherwise be able to attend. More information on this can be found on the registration page.
Regards,
[[:m:Small wiki toolkits/South Asia/Organization|Small wiki toolkits - South Asia organizers]], ೧೫:೫೧, ೧೯ ಏಪ್ರಿಲ್ ೨೦೨೧ (UTC)
<!-- Message sent by User:KCVelaga@metawiki using the list at https://meta.wikimedia.org/w/index.php?title=Global_message_delivery/Targets/South_Asia_Village_Pumps&oldid=20999902 -->
== Intimation about the Research Proposal on Gender Gap ==
Dear Wikimedians,
Hope you are doing well. We would like to inform you that we ([[User: Praveenky1589]] and [[User: Nitesh Gill]]) have proposed a research project for Project Grant. The study will focus on analyzing gender-based differences in leadership of Indian Wikimedia communities. The purpose of the research project is to analyse the growth of projects under different leadership, reasons behind the difference in engagement, contribution and iterations of the project. It also aims to study-
How male and female leadership impacts volunteer contribution and their retention?
The output of events under different leadership and the future of projects and leaders.
The study will be conducted on the last 5 years of online and offline activities. For knowing more about the project please visit the [[:m:Grants: Project/Research Grant/A study on analysis of leadership wrt Gender and its impact on projects, individual and community growth in India|proposal page]] and share your valuable feedback and suggestions on the talk page.
We look forward to refining it more following your valuable inputs and questions.
Thank you [[ಸದಸ್ಯ:Nitesh Gill|Nitesh Gill]] ([[ಸದಸ್ಯರ ಚರ್ಚೆಪುಟ:Nitesh Gill|ಚರ್ಚೆ]]) ೧೯:೪೧, ೧೯ ಏಪ್ರಿಲ್ ೨೦೨೧ (UTC)
== Suggested Values ==
<div class="plainlinks mw-content-ltr" lang="en" dir="ltr">
From April 29, it will be possible to suggest values for parameters in templates. Suggested values can be added to [[mw:Special:MyLanguage/Help:TemplateData|TemplateData]] and will then be shown as a drop-down list in [[mw:Special:MyLanguage/Help:VisualEditor/User guide|VisualEditor]]. This allows template users to quickly select an appropriate value. This way, it prevents potential errors and reduces the effort needed to fill the template with values. It will still be possible to fill in values other than the suggested ones.
More information, including the supported parameter types and how to create suggested values: [[mw:Help:TemplateData#suggestedvalues|[1]]] [[m:WMDE_Technical_Wishes/Suggested_values_for_template_parameters|[2]]]. Everyone is invited to test the feature, and to give feedback [[m:Talk:WMDE Technical Wishes/Suggested values for template parameters|on this talk page]].
</div> [[m:User:Timur Vorkul (WMDE)|Timur Vorkul (WMDE)]] ೧೪:೦೮, ೨೨ ಏಪ್ರಿಲ್ ೨೦೨೧ (UTC)
<!-- Message sent by User:Timur Vorkul (WMDE)@metawiki using the list at https://meta.wikimedia.org/w/index.php?title=WMDE_Technical_Wishes/Technical_Wishes_News_list_all_village_pumps&oldid=21361904 -->
== Bot Request ==
ಬೆಂಬಲ / ಅಭಿಪ್ರಾಯವನ್ನು ಸೇರಿಸಲು ಲಿಂಕ್: [[ವಿಕಿಪೀಡಿಯ:ಬಾಟ್/ಅನುಮೋದನೆಗಾಗಿ_ವಿನಂತಿಗಳು#AnoopBot]]
ನಮಸ್ಕಾರ, ನನ್ನ ಖಾತೆ {{user|AnoopBot}} ಬಾಟ್ ಹಕ್ಕುಗಳನ್ನು ಕೋರುತ್ತಿದ್ದೇನೆ, ಮುಖ್ಯ ಕಾರಣ AutowikiBrowser ಮತ್ತು Pywikibot ನ ಸ್ಕ್ರಿಪ್ಟ್ಗಳ ಪ್ರಕ್ರಿಯೆಗೆ [[mediawikiwiki:API:Ratelimit|ಕೆಲವು ಕಾರ್ಯಗಳಿಗೆ ಹೆಚ್ಚಿನ ದರ ಮಿತಿಯ]] ಅಗತ್ಯವಿರುವುದರಿಂದ ಬಾಟ್ ಹಕ್ಕುಗಳನ್ನು ವಿನಂತಿಸುತ್ತಿದ್ದೇನೆ, ದಯವಿಟ್ಟು ಮೇಲೆ ತಿಳಿಸಿದ ಪುಟದಲ್ಲಿ ನಿಮ್ಮ ಬೆಂಬಲವನ್ನು ಸೇರಿಸಿ.--<span style="background: linear-gradient(to right, #D1DBCB, ivory, #F3F3EA); letter-spacing: 1.5px;">[[User:ಅನೂಪ್|★ Ano]][[User talk:ಅನೂಪ್|op✉]]</span> ೦೫:೦೩, ೨೩ ಏಪ್ರಿಲ್ ೨೦೨೧ (UTC)
: ಮೂರು ತಿಂಗಳುಗಳ ಕಾಲಕ್ಕೆ ಬಾಟ್ ಹಕ್ಕನ್ನು ನೀಡಲಾಗಿದೆ. ಅವಧಿಯ ವಿಸ್ತರಣೆ ಬೇಕಿದ್ದಲ್ಲಿ ಕೋರಿಕೆ ಸಲ್ಲಿಸಬಹುದು.--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೦:೨೭, ೨೬ ಏಪ್ರಿಲ್ ೨೦೨೧ (UTC)
== Call for Election Volunteers: 2021 WMF Board elections ==
Hello all,
Based on an [[:m:Wikimedia Foundation Board of Trustees/Call for feedback: Community Board seats/Main report|extensive call for feedback]] earlier this year, the Board of Trustees of the Wikimedia Foundation Board of Trustees [[:m:Wikimedia_Foundation_Board_noticeboard/2021-04-15_Resolution_about_the_upcoming_Board_elections|announced the plan for the 2021 Board elections]]. Apart from improving the technicalities of the process, the Board is also keen on improving active participation from communities in the election process. During the last elections, Voter turnout in prior elections was about 10% globally. It was better in communities with volunteer election support. Some of those communities reached over 20% voter turnout. We know we can get more voters to help assess and promote the best candidates, but to do that, we need your help.
We are looking for volunteers to serve as Election Volunteers. Election Volunteers should have a good understanding of their communities. The facilitation team sees Election Volunteers as doing the following:
*Promote the election and related calls to action in community channels.
*With the support from facilitators, organize discussions about the election in their communities.
*Translate “a few” messages for their communities
[[:m:Wikimedia Foundation elections/2021/Election Volunteers|Check out more details about Election Volunteers]] and add your name next to the community you will support [[:m:Wikimedia_Foundation_elections/2021/Election_Volunteers|'''in this table''']]. We aim to have at least one Election Volunteer, even better if there are two or more sharing the work. If you have any queries, please ping me under this message or [[Special:EmailUser/KCVelaga (WMF)|email me]]. Regards, [[:m:User:KCVelaga (WMF)|KCVelaga (WMF)]] ೦೫:೨೧, ೧೨ ಮೇ ೨೦೨೧ (UTC)
<!-- Message sent by User:KCVelaga (WMF)@metawiki using the list at https://meta.wikimedia.org/w/index.php?title=Global_message_delivery/Targets/South_Asia_Village_Pumps&oldid=20999902 -->
==Importer rights request==
Hello, I am requesting '''Importer''' rights through meta wiki, since admin on this wiki doesn't have '''''fileupload''''' ability which is useful for importing bulk templates from English wikipedia. I am aware of this handling fileimports since i used to have this rights earlier at my previous account https://steinsplitter.toolforge.org/gr/?wm=Anoop+Rao%40knwiki .--<span style="background: linear-gradient(to right, #D1DBCB, ivory, #F3F3EA); letter-spacing: 1.5px;">[[User:ಅನೂಪ್|★ Ano]][[User talk:ಅನೂಪ್|op✉]]</span> ೦೮:೨೨, ೩೦ ಮೇ ೨೦೨೧ (UTC)
===ಬೆಂಬಲ Support===
#{{tick}} {{support}} - I support. ನನ್ನ ಬೆಂಬಲ ಇದೆ.--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೫:೦೨, ೧ ಜೂನ್ ೨೦೨೧ (UTC)
#{{tick}} {{support}} - I support. ನನ್ನ ಬೆಂಬಲ ಇದೆ.--[[ಸದಸ್ಯ:Vikashegde|ವಿಕಾಸ್ ಹೆಗಡೆ/ Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೦೫:೫೫, ೧ ಜೂನ್ ೨೦೨೧ (UTC)
#{{tick}} {{support}} - I support. ನನ್ನ ಬೆಂಬಲ ಇದೆ.--[[ಸದಸ್ಯ:Kishorekumarrai|Kishorekumarrai]] ([[ಸದಸ್ಯರ ಚರ್ಚೆಪುಟ:Kishorekumarrai|ಚರ್ಚೆ]]) ೦೮:೧೮, ೧ ಜೂನ್ ೨೦೨೧ (UTC)
#{{tick}} {{support}} - I support. ನನ್ನ ಬೆಂಬಲ ಇದೆ.--[[ಸದಸ್ಯ:Dhanalakshmi .K. T|Dhanalakshmi .K. T]] ([[ಸದಸ್ಯರ ಚರ್ಚೆಪುಟ:Dhanalakshmi .K. T|ಚರ್ಚೆ]]) ೦೮:೪೪, ೧ ಜೂನ್ ೨೦೨೧ (UTC)
::{{done-t|got importer rights}}--<span style="background: linear-gradient(to right, #D1DBCB, ivory, #F3F3EA); letter-spacing: 1.5px;">[[User:ಅನೂಪ್|★ Ano]][[User talk:ಅನೂಪ್|op✉]]</span> ೦೧:೪೭, ೭ ಜೂನ್ ೨೦೨೧ (UTC)
== Universal Code of Conduct News – Issue 1 ==
<div style = "line-height: 1.2">
<span style="font-size:200%;">'''Universal Code of Conduct News'''</span><br>
<span style="font-size:120%; color:#404040;">'''Issue 1, June 2021'''</span><span style="font-size:120%; float:right;">[[m:Universal Code of Conduct/Newsletter/1|Read the full newsletter]]</span>
----
Welcome to the first issue of [[m:Special:MyLanguage/Universal Code of Conduct|Universal Code of Conduct News]]! This newsletter will help Wikimedians stay involved with the development of the new code, and will distribute relevant news, research, and upcoming events related to the UCoC.
Please note, this is the first issue of UCoC Newsletter which is delivered to all subscribers and projects as an announcement of the initiative. If you want the future issues delivered to your talk page, village pumps, or any specific pages you find appropriate, you need to [[m:Global message delivery/Targets/UCoC Newsletter Subscription|subscribe here]].
You can help us by translating the newsletter issues in your languages to spread the news and create awareness of the new conduct to keep our beloved community safe for all of us. Please [[m:Universal Code of Conduct/Newsletter/Participate|add your name here]] if you want to be informed of the draft issue to translate beforehand. Your participation is valued and appreciated.
</div><div style="margin-top:3px; padding:10px 10px 10px 20px; background:#fffff; border:2px solid #808080; border-radius:4px; font-size:100%;">
* '''Affiliate consultations''' – Wikimedia affiliates of all sizes and types were invited to participate in the UCoC affiliate consultation throughout March and April 2021. ([[m:Universal Code of Conduct/Newsletter/1#sec1|continue reading]])
* '''2021 key consultations''' – The Wikimedia Foundation held enforcement key questions consultations in April and May 2021 to request input about UCoC enforcement from the broader Wikimedia community. ([[m:Universal Code of Conduct/Newsletter/1#sec2|continue reading]])
* '''Roundtable discussions''' – The UCoC facilitation team hosted two 90-minute-long public roundtable discussions in May 2021 to discuss UCoC key enforcement questions. More conversations are scheduled. ([[m:Universal Code of Conduct/Newsletter/1#sec3|continue reading]])
* '''Phase 2 drafting committee''' – The drafting committee for the phase 2 of the UCoC started their work on 12 May 2021. Read more about their work. ([[m:Universal Code of Conduct/Newsletter/1#sec4|continue reading]])
* '''Diff blogs''' – The UCoC facilitators wrote several blog posts based on interesting findings and insights from each community during local project consultation that took place in the 1st quarter of 2021. ([[m:Universal Code of Conduct/Newsletter/1#sec5|continue reading]])</div>
--[[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೨೩:೦೫, ೧೧ ಜೂನ್ ೨೦೨೧ (UTC)
<!-- Message sent by User:SOyeyele (WMF)@metawiki using the list at https://meta.wikimedia.org/w/index.php?title=User:SOyeyele_(WMF)/Announcements/Other_languages&oldid=21578291 -->
== Candidates from South Asia for 2021 Wikimedia Foundation Board Elections ==
Dear Wikimedians,
As you may be aware, the Wikimedia Foundation has started [[:m:Wikimedia_Foundation_elections/2021|elections for community seats]] on the Board of Trustees. While previously there were three community seats on the Board, with the expansion of the Board to sixteen seats last year, community seats have been increased to eight, four of which are up for election this year.
In the last fifteen years of the Board's history, there were only a few candidates from the South Asian region who participated in the elections, and hardly anyone from the community had a chance to serve on the Board. While there are several reasons for this, this time, the Board and WMF are very keen on encouraging and providing support to potential candidates from historically underrepresented regions. This is a good chance to change the historical problem of representation from the South Asian region in high-level governance structures.
Ten days after the call for candidates began, there aren't any [[:m:Wikimedia_Foundation_elections/2021/Candidates#Candidate_Table|candidates from South Asia]] yet, there are still 10 days left! I would like to ask community members to encourage other community members, whom you think would be potential candidates for the Board. While the final decision is completely up to the person, it can be helpful to make sure that they are aware of the election and the call for candidates.
Let me know if you need any information or support.
Thank you, [[:m:User:KCVelaga (WMF)|KCVelaga (WMF)]] ೧೦:೦೩, ೧೯ ಜೂನ್ ೨೦೨೧ (UTC)
<!-- Message sent by User:KCVelaga (WMF)@metawiki using the list at https://meta.wikimedia.org/w/index.php?title=Global_message_delivery/Targets/South_Asia_Village_Pumps&oldid=20999902 -->
== Internet Support for Wikimedians in India 2021 ==
<div style=" border-left:12px blue ridge; padding-left:18px;box-shadow: 10px 10px;box-radius:40px;>[[File:Internet support for Indian Wikimedians.svg|thumb|110px|right]]
Dear Wikimedians,
A2K has started an internet support program for the Wikimedians in India from 1 June 2021. This will continue till 31 August 2021. It is a part of Project Tiger, this time we started with the internet support, writing contest and other things that will follow afterwards. Currently, in this first phase applications for the Internet are being accepted.
For applying for the support, please visit the [[:m:Internet support for Wikimedians in India|link]].
After the committee's response, support will be provided. For more information please visit the event page (linked above). Before applying please read the criteria and the application procedure carefully.
Stay safe, stay connected. [[User:Nitesh (CIS-A2K)|Nitesh (CIS-A2K)]] ([[User talk:Nitesh (CIS-A2K)|talk]]) 14:09, 22 June 2021 (UTC)
</div>
<!-- Message sent by User:Nitesh (CIS-A2K)@metawiki using the list at https://meta.wikimedia.org/w/index.php?title=User:Nitesh_(CIS-A2K)/Wikipedia/VPs&oldid=20942767 -->
== Server switch ==
<div class="plainlinks mw-content-ltr" lang="en" dir="ltr"><div class="plainlinks">
[[:m:Special:MyLanguage/Tech/Server switch 2020|Read this message in another language]] • [https://meta.wikimedia.org/w/index.php?title=Special:Translate&group=page-Tech%2FServer+switch+2020&language=&action=page&filter= {{int:please-translate}}]
The [[foundation:|Wikimedia Foundation]] tests the switch between its first and secondary data centers. This will make sure that Wikipedia and the other Wikimedia wikis can stay online even after a disaster. To make sure everything is working, the Wikimedia Technology department needs to do a planned test. This test will show if they can reliably switch from one data centre to the other. It requires many teams to prepare for the test and to be available to fix any unexpected problems. <!--
They will switch all traffic back to the primary data center on '''Tuesday, October 27 2020'''. -->
Unfortunately, because of some limitations in [[mw:Manual:What is MediaWiki?|MediaWiki]], all editing must stop while the switch is made. We apologize for this disruption, and we are working to minimize it in the future.
'''You will be able to read, but not edit, all wikis for a short period of time.'''
*You will not be able to edit for up to an hour on Tuesday, 29 June 2021. The test will start at [https://zonestamp.toolforge.org/1624975200 14:00 UTC] (07:00 PDT, 10:00 EDT, 15:00 WEST/BST, 16:00 CEST, 19:30 IST, 23:00 JST, and in New Zealand at 02:00 NZST on Wednesday 30 June).
*If you try to edit or save during these times, you will see an error message. We hope that no edits will be lost during these minutes, but we can't guarantee it. If you see the error message, then please wait until everything is back to normal. Then you should be able to save your edit. But, we recommend that you make a copy of your changes first, just in case.
''Other effects'':
*Background jobs will be slower and some may be dropped. Red links might not be updated as quickly as normal. If you create an article that is already linked somewhere else, the link will stay red longer than usual. Some long-running scripts will have to be stopped.
*There will be code freezes for the week of June 28. Non-essential code deployments will not happen.
This project may be postponed if necessary. You can [[wikitech:Switch_Datacenter#Schedule_for_2021_switch|read the schedule at wikitech.wikimedia.org]]. Any changes will be announced in the schedule. There will be more notifications about this. A banner will be displayed on all wikis 30 minutes before this operation happens. '''Please share this information with your community.'''</div></div> [[user:SGrabarczuk (WMF)|SGrabarczuk (WMF)]] ೦೧:೧೯, ೨೭ ಜೂನ್ ೨೦೨೧ (UTC)
<!-- Message sent by User:SGrabarczuk (WMF)@metawiki using the list at https://meta.wikimedia.org/w/index.php?title=Distribution_list/Global_message_delivery&oldid=21463754 -->
== ಕನ್ನಡ ವಿಕಿಪೀಡಿಯದಲ್ಲಿ 2021 ವಿಕಿಮೀಡಿಯಾ ಫೌಂಡೇಶನ್ ಬೋರ್ಡ್ ಚುನಾವಣೆಯ ಮಾಹಿತಿ ==
ಎಲ್ಲರಿಗೂ ನಮಸ್ಕಾರ, 2021 ವಿಕಿಮೀಡಿಯಾ ಫೌಂಡೇಶನ್ ಬೋರ್ಡ್ ಚುನಾವಣೆಗಳಿಗಾಗಿ ಒಂದು ಪುಟವನ್ನು ಕನ್ನಡ ವಿಕಿಪೀಡಿಯದಲ್ಲಿ ರಚಿಸಲಾಗಿದೆ. ಇತ್ತೀಚಿನ ಮಾಹಿತಿ ಮತ್ತು ನವೀಕರಣಗಳಿಗಾಗಿ ನೀವು ಪುಟವನ್ನು ವೀಕ್ಷಿಸಬಹುದು ಮತ್ತು ನಿಮ್ಮಲ್ಲಿರುವ ಯಾವುದೇ ಪ್ರಶ್ನೆಗಳನ್ನು ಸಹ ಕೇಳಬಹುದು. <br>
[[File:Info icon 002.svg|20px]] ಮತ ಚಲಾಯಿಸಲು ಅರ್ಹರೋ ಇಲ್ಲವೋ ಎಂದು [https://meta.toolforge.org/accounteligibility/ ಈ ಟೂಲ್] ಬಳಸಿ ಕಂಡುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ [[ವಿಕಿಪೀಡಿಯ:ವಿಕಿಮೀಡಿಯ ಫೌಂಡೇಶನ್ ಬೋರ್ಡ್ ಚುನಾವಣೆ 2021]] ಪುಟಕ್ಕೆ ಭೇಟಿ ನೀಡಿರಿ. - [[ಸದಸ್ಯ:Gopala Krishna A|ಗೋಪಾಲಕೃಷ್ಣ]] ([[ಸದಸ್ಯರ ಚರ್ಚೆಪುಟ:Gopala Krishna A|ಚರ್ಚೆ]]) ೦೬:೫೯, ೨೭ ಜೂನ್ ೨೦೨೧ (UTC)
== MalnadachBot ಅನುಮೋದನೆ ವಿನಂತಿ ==
ನಮಸ್ಕಾರ, ಕನ್ನಡ ವಿಕಿಪೀಡಿಯಾದಲ್ಲಿ ಕೆಲ ನಿರ್ವಹಣೆ ಕಾರ್ಯಗಳನ್ನು ಮಾಡಲು ನನ್ನ ಬಾಟ್ {{user|MalnadachBot}} ಖಾತೆಗೆ ಬಾಟ್ ಹಕ್ಕುಗಳನ್ನು ಕೋರುತ್ತಿದ್ದೇನೆ. ನಿಮ್ಮ ಬೆಂಬಲ, ವಿರೋಧ ಅಥವಾ ಯಾವುದೇ ಪ್ರಶ್ನೆ ಇದ್ದರೆ [[ವಿಕಿಪೀಡಿಯ:ಬಾಟ್/ಅನುಮೋದನೆಗಾಗಿ ವಿನಂತಿಗಳು#MalnadachBot]] ಪುಟದಲ್ಲಿ ತಿಳಿಸಿ. [[ಸದಸ್ಯ:ಮಲ್ನಾಡಾಚ್ ಕೊಂಕ್ಣೊ|ಮಲ್ನಾಡಾಚ್ ಕೊಂಕ್ಣೊ]] ([[ಸದಸ್ಯರ ಚರ್ಚೆಪುಟ:ಮಲ್ನಾಡಾಚ್ ಕೊಂಕ್ಣೊ|ಚರ್ಚಿಸಿ]]) ೦೭:೪೦, ೯ ಜುಲೈ ೨೦೨೧ (UTC)
== Wiki Loves Women South Asia 2021 ==
[[File:Wikiloveswomen logo.svg|right|frameless]]
'''Wiki Loves Women South Asia''' is back with the 2021 edition. Join us to minify gender gaps and enrich Wikipedia with more diversity. Happening from 1 September - 30 September, [[:m:Wiki Loves Women South Asia 2021|Wiki Loves Women South Asia]] welcomes the articles created on gender gap theme. This year we will focus on women's empowerment and gender discrimination related topics.
We warmly invite you to help organize or participate in the competition in your community. You can learn more about the scope and the prizes at the [[:m:Wiki Loves Women South Asia 2021|project page]].
Best wishes,<br>
[[:m:Wiki Loves Women South Asia 2021|Wiki Loves Women Team]]<br>೧೭:೪೬, ೧೧ ಜುಲೈ ೨೦೨೧ (UTC)
<!-- Message sent by User:MdsShakil@metawiki using the list at https://meta.wikimedia.org/w/index.php?title=User:MdsShakil/sandbox/2&oldid=21717413 -->
== [Wikimedia Foundation elections 2021] Candidates meet with South Asia + ESEAP communities ==
Dear Wikimedians,
As you may already know, the 2021 Board of Trustees elections are from 4 August 2021 to 17 August 2021. Members of the Wikimedia community have the opportunity to elect four candidates to a three-year term.
After a three-week-long Call for Candidates, there are [[:m:Template:WMF_elections_candidate/2021/candidates_gallery|20 candidates for the 2021 election]]. This event is for community members of South Asian and ESEAP communities to know the candidates and interact with them.
* The '''event will be on 31 July 2021 (Saturday)''', and the timings are:
:* India & Sri Lanka: 6:00 pm to 8:30 pm
:* Bangladesh: 6:30 pm to 9:00 pm
:* Nepal: 6:15 pm to 8:45 pm
:* Afghanistan: 5:00 pm to 7:30 pm
:* Pakistan & Maldives: 5:30 pm to 8:00 pm
* '''For registration and other details, please visit the event page at [[:m: Wikimedia Foundation elections/2021/Meetings/South Asia + ESEAP]]'''
[[User:KCVelaga (WMF)|KCVelaga (WMF)]], ೧೦:೦೦, ೧೯ ಜುಲೈ ೨೦೨೧ (UTC)
<!-- Message sent by User:KCVelaga (WMF)@metawiki using the list at https://meta.wikimedia.org/w/index.php?title=Global_message_delivery/Targets/South_Asia_Village_Pumps&oldid=20999902 -->
==ಮಹಾರಾಣೀ ವಿಕ್ಟೋರಿಯಾಗೆ ಸಂಬಂಧಿಸಿದ ಎರಡು ಪುಟಗಳು==
[[ಯುನೈಟೆಡ್ ಕಿಂಗ್ಡಂನ ವಿಕ್ಟೋರಿಯಾ]] ಮತ್ತು [[ಮಹಾರಾಣಿ ವಿಕ್ಟೋರಿಯ]] ಪುಟಗಳನ್ನು ನೋಡಿ
[[ಮಹಾರಾಣಿ ವಿಕ್ಟೋರಿಯ]] ಪುಟವು ಇಂಗ್ಲೀಷಿನ Queen Victoria ಪುಟಕ್ಕೆ ಲಿಂಕ್ ಆಗಿದೆ. ಆದರೆ ಭಾಷೆ ಸರಿಯಿಲ್ಲ .
ಎರಡರಲ್ಲಿ ಒಂದನ್ನು ಇಟ್ಟುಕೊಳ್ಳಬೇಕು
[[ಸದಸ್ಯ:Shreekant.mishrikoti|Shreekant.mishrikoti]] ([[ಸದಸ್ಯರ ಚರ್ಚೆಪುಟ:Shreekant.mishrikoti|ಚರ್ಚೆ]]) ೦೭:೩೭, ೧೦ ಸೆಪ್ಟೆಂಬರ್ ೨೦೧೮ (UTC)
ಈ ಕೋರಿಕೆಗೆ ಸಂಬಂಧಪಟ್ಟಂತೆ ಯಾವುದೇ ಕ್ರಮ ಕೈಗೊಂಡಿಲ್ಲ.ದಯವಿಟ್ಟು ಗಮನಿಸಿ.
[[ಸದಸ್ಯ:Shreekant.mishrikoti|Shreekant.mishrikoti]] ([[ಸದಸ್ಯರ ಚರ್ಚೆಪುಟ:Shreekant.mishrikoti|ಚರ್ಚೆ]]) ೦೭:೩೮, ೨೮ ಜುಲೈ ೨೦೨೧ (UTC)
::@[[ಸದಸ್ಯ:Shreekant.mishrikoti]], {{done}}.--<span style="background: linear-gradient(to right, #D1DBCB, ivory, #F3F3EA); letter-spacing: 1.5px;">[[User:ಅನೂಪ್|★ Ano]][[User talk:ಅನೂಪ್|op✉]]</span> ೧೩:೧೩, ೩೦ ಜುಲೈ ೨೦೨೧ (UTC)
== ಇಂಡಿಕ್ ವಿಕಿಸೋರ್ಸ್ ಪ್ರೂಫ್ರೆಡಥಾನ್ ಆಗಸ್ಟ್ 2021 ==
[[File:Wikisource-logo-with-text.svg|frameless|right|100px]]
ಆತ್ಮೀಯ ವಿಕಿಮೀಡಿಯನ್ ,
ನಮ್ಮ ಮೊದಲ ಪ್ರೂಫ್ರೆಡತಾನ್ ನಲ್ಲಿ ನಿಮ್ಮ ಭಾಗವಹಿಸುವಿಕೆ ಮತ್ತು ಬೆಂಬಲಕ್ಕಾಗಿ ನಿಮಗೆ ಧನ್ಯವಾದಗಳು ಮತ್ತು ಅಭಿನಂದನೆಗಳು. CIS-A2K ನಿಂದ ನಮ್ಮ ಭಾರತೀಯ ಶ್ರೇಷ್ಠ ಸಾಹಿತ್ಯವನ್ನು ಡಿಜಿಟಲ್ ರೂಪದಲ್ಲಿ ಉತ್ಕೃಷ್ಟಗೊಳಿಸಲು 2 ನೇ ಆನ್ಲೈನ್ ಇಂಡಿಕ್ [[:m:Indic Wikisource Proofreadthon August 2021|ವಿಕಿಸೋರ್ಸ್ ಎಡಿಟತೋನ್ ಅನ್ನು ಆಗಸ್ಟ್ 2021]] ಅನ್ನು ಮತ್ತೊಮ್ಮೆ ನಡೆಸಿದೆ.
'''ನಿನಗೆ ಬೇಕಾದುದು'''
'''ಪುಸ್ತಕ ಪಟ್ಟಿ:''' ಪ್ರೂಫ್ ರೀಡ್ ಮಾಡಬೇಕಾದ ಪುಸ್ತಕಗಳ ಸಂಗ್ರಹ. ನಿಮ್ಮ ಭಾಷೆಯ ಪುಸ್ತಕವನ್ನು ಹುಡುಕಲು ದಯವಿಟ್ಟು ನಮಗೆ ಸಹಾಯ ಮಾಡಿ. ಪುಸ್ತಕವು ಯಾವುದೇ ಮೂರನೇ ವ್ಯಕ್ತಿಯ ವೆಬ್ಸೈಟ್ನಲ್ಲಿ ಯೂನಿಕೋಡ್ ಫಾರ್ಮ್ಯಾಟ್ ಪಠ್ಯದೊಂದಿಗೆ ಲಭ್ಯವಿರಬಾರದು. ದಯವಿಟ್ಟು ಪುಸ್ತಕಗಳನ್ನು ಸಂಗ್ರಹಿಸಿ ಮತ್ತು ನಮ್ಮ ಈವೆಂಟ್ ಪುಟ ಪುಸ್ತಕ ಪಟ್ಟಿಯನ್ನು ಸೇರಿಸಿ. ಇಲ್ಲಿ ವಿವರಿಸಿದ ಕೃತಿಸ್ವಾಮ್ಯ ಮಾರ್ಗಸೂಚಿಯನ್ನು ನೀವು ಅನುಸರಿಸಬೇಕು. ಪುಸ್ತಕವನ್ನು ಹುಡುಕಿದ ನಂತರ, ನೀವು ಪುಸ್ತಕದ ಪುಟಗಳನ್ನು ಪರಿಶೀಲಿಸಿ ಮತ್ತು <nowiki><pagelist/></nowiki> ಅನ್ನು ರಚಿಸಬೇಕು. ಭಾಗವಹಿಸುವವರು: ನೀವು ಈ ಈವೆಂಟ್ನಲ್ಲಿ ಭಾಗವಹಿಸಲು ಬಯಸಿದರೆ ದಯವಿಟ್ಟು ಭಾಗವಹಿಸುವವರ ವಿಭಾಗದಲ್ಲಿ ನಿಮ್ಮ ಹೆಸರನ್ನು ಸಹಿ ಮಾಡಿ.
'''ವಿಮರ್ಶಕ:''' ದಯವಿಟ್ಟು ಈ ಪ್ರೂಫ್ರೆಡಥಾನ್ ನಿರ್ವಾಹಕರು / ವಿಮರ್ಶಕರಾಗಿ ನಿಮ್ಮ ಪರಿಚಯ ನೀಡಿ ಮತ್ತು ನಿಮ್ಮ ಪ್ರಸ್ತಾಪವನ್ನು ಇಲ್ಲಿ ಸೇರಿಸಿ. ನಿರ್ವಾಹಕರು/ವಿಮರ್ಶಕರು ಈ ಪ್ರೂಫ್ರೆಡಥಾನ್ನಲ್ಲಿ ಭಾಗವಹಿಸಬಹುದು. ಕೆಲವು ಸಾಮಾಜಿಕ ಮಾಧ್ಯಮ ಪ್ರಸಾರ: ನಾನು ಎಲ್ಲಾ ಇಂಡಿಕ್ ವಿಕಿಸೋರ್ಸ್ ಸಮುದಾಯದ ಸದಸ್ಯರಿಗೆ ವಿನಂತಿಸುತ್ತೇನೆ, ದಯವಿಟ್ಟು ಎಲ್ಲಾ ಸಾಮಾಜಿಕ ಮಾಧ್ಯಮ ಚಾನಲ್ಗಳಿಗೆ ಸುದ್ದಿಗಳನ್ನು ಹರಡಿ, ನಿಮ್ಮ ವಿಕಿಪೀಡಿಯಾ / ವಿಕಿಸೋರ್ಸ್ಗೆ ಅವರ ಸೈಟ್ನೋಟಿಸ್ ಅನ್ನು ಬಳಸಲು ನಾವು ಯಾವಾಗಲೂ ಮನವರಿಕೆ ಮಾಡಲು ಪ್ರಯತ್ನಿಸುತ್ತೇವೆ. ಸಹಜವಾಗಿ, ನೀವು ನಿಮ್ಮ ಸ್ವಂತ ವಿಕಿಸೋರ್ಸ್ ಸೈಟ್ ಸೂಚನೆಯನ್ನು ಸಹ ಬಳಸಬೇಕು. ಕೆಲವು ಪ್ರಶಸ್ತಿಗಳು: ಸಿಐಎಸ್-ಎ 2 ಕೆ ನೀಡಿದ ಕೆಲವು ಪ್ರಶಸ್ತಿ / ಬಹುಮಾನ ಇರಬಹುದು.
ಮೌಲ್ಯೀಕರಿಸಿದ ಮತ್ತು ಪ್ರೂಫ್ ರೀಡ್ ಪುಟಗಳನ್ನು ಎಣಿಸುವ ಮಾರ್ಗ: ಇಂಡಿಕ್ ವಿಕಿಸೋರ್ಸ್ ಸ್ಪರ್ಧಾ ಪರಿಕರಗಳು ಸಮಯ: ಪ್ರೂಫ್ರೆಡ್ಥಾನ್ ಚಾಲನೆಯಾಗುತ್ತದೆ: '''15 ಆಗಸ್ಟ್ 2021 00.01 ರಿಂದ 31 ಆಗಸ್ಟ್ 2021 23.59 (ಐಎಸ್ಟಿ)''' ನಿಯಮಗಳು ಮತ್ತು ಮಾರ್ಗಸೂಚಿಗಳು: ಮೂಲ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಇಲ್ಲಿ ವಿವರಿಸಲಾಗಿದೆ ಸ್ಕೋರಿಂಗ್: ವಿವರಗಳ ಸ್ಕೋರಿಂಗ್ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ .
ಹಲವು ಭಾರತೀಯ ವಿಕಿಸೋರ್ಸ್ ಈ ವರ್ಷ ಮನೆಯಲ್ಲಿ ಲಾಕ್ಡೌನ್ ಆಗಿರುವುದರಿಂದ ಲಭ್ಯವಿರಬಹುದು ಎಂದು ನಾನು ಭಾವಿಸುತ್ತೇನೆ. ನಿಮ್ಮ ಗಮನಕ್ಕಾಗಿ ಧನ್ಯವಾದಗಳು ಜಯಂತ (ಸಿಐಎಸ್-ಎ 2 ಕೆ) ವಿಕಿಸೋರ್ಸ್ ಪ್ರೋಗ್ರಾಂ ಅಧಿಕಾರಿ, ಸಿಐಎಸ್-ಎ 2 ಕೆ
ನಿಮ್ಮ ಗಮನಕ್ಕಾಗಿ ಧನ್ಯವಾದಗಳು<br/>
[[User:Jayanta (CIS-A2K)|Jayanta (CIS-A2K)]]<br/>
ವಿಕಿಸೋರ್ಸ್ ಪ್ರೋಗ್ರಾಂ ಅಧಿಕಾರಿ , CIS-A2K
== 2021 WMF Board election postponed until August 18th ==
Hello all,
We are reaching out to you today regarding the [[:m:Wikimedia Foundation elections/2021|2021 Wikimedia Foundation Board of Trustees election]]. This election was due to open on August 4th. Due to some technical issues with SecurePoll, the election must be delayed by two weeks. This means we plan to launch the election on August 18th, which is the day after Wikimania concludes. For information on the technical issues, you can see the [https://phabricator.wikimedia.org/T287859 Phabricator ticket].
We are truly sorry for this delay and hope that we will get back on schedule on August 18th. We are in touch with the Elections Committee and the candidates to coordinate the next steps. We will update the [[:m:https://meta.wikimedia.org/wiki/Talk:Wikimedia_Foundation_elections/2021|Board election Talk page]] and [https://t.me/wmboardgovernancechat Telegram channel] as we know more.
Thanks for your patience, [[:m:User:KCVelaga (WMF)|KCVelaga (WMF)]], ೦೩:೪೯, ೩ ಆಗಸ್ಟ್ ೨೦೨೧ (UTC)
<!-- Message sent by User:KCVelaga@metawiki using the list at https://meta.wikimedia.org/w/index.php?title=Global_message_delivery/Targets/South_Asia_Village_Pumps&oldid=20999902 -->
== Grants Strategy Relaunch 2020–2021 India call ==
Namaskara,
A [[:m:Grants Strategy Relaunch 2020–2021 India call|Grants Strategy Relaunch 2020–2021 India call]] will take place on '''Sunday, 8 August 2021 at 7 pm IST''' with an objective to narrate and discuss the changes in the Wikimedia Grants relaunch strategy process.
Tanveer Hasan will be the primary speaker in the call discussing the grants strategy and answering questions related to that. You are invited to attend the call.
'''Why you may consider joining'''
Let's start with answering "why"?
You may find this call helpful and may consider joining if—
* You are a Wikimedia grant recipient (rapid grant, project grant, conference grant etc.)
* You are thinking of applying for any of the mentioned grants.
* You are a community/affiliate leader/contact person, and your community needs information about the proposed grants programs.
* You are interested to know about the program for any other reason or you have questions.
In brief,
As grants are very important part of our program and activities, as an individual or a community/user group member/leader you may consider joining to know more—
* about the proposed programs,
* the changes and how are they going to affect individuals/communities
* or to ask your questions.
'''Event page''':[[:m:Grants Strategy Relaunch 2020–2021 India call|Grants Strategy Relaunch 2020–2021 India call]]
We request you to add your name in the participants list [[:m:Grants_Strategy_Relaunch_2020–2021_India_call#Participants|here]].
If you find this interesting, please inform your community/user group so that interested Wikimedians can join the call.
Thank you,
Tito Dutta
Access to Knowledge,CIS-A2K
<!-- Message sent by User:Jayantanth@metawiki using the list at https://meta.wikimedia.org/w/index.php?title=Indic_Wikisource_Helpdesk/VP_Wikipedia&oldid=21830811 -->
== New Wikipedia Library collections and design update (August 2021) ==
<div lang="en" dir="ltr" class="mw-content-ltr">
Hello Wikimedians!
[[File:Wikipedia_Library_owl.svg|thumb|upright|The TWL OWL says log in today!]]
[https://wikipedialibrary.wmflabs.org/users/my_library/ The Wikipedia Library] is pleased to announce the addition of new collections, alongside a new interface design. New collections include:
* '''[https://wikipedialibrary.wmflabs.org/partners/107/ Cabells]''' – Scholarly and predatory journal database
* '''[https://wikipedialibrary.wmflabs.org/partners/108/ Taaghche]''' - Persian language e-books
* '''[https://wikipedialibrary.wmflabs.org/partners/112/ Merkur]''', '''[https://wikipedialibrary.wmflabs.org/partners/111/ Musik & Ästhetik]''', and '''[https://wikipedialibrary.wmflabs.org/partners/110/ Psychologie, Psychotherapie, Psychoanalyse]''' - German language magazines and journals published by Klett-Cotta
* '''[https://wikipedialibrary.wmflabs.org/partners/117/ Art Archiv]''', '''[https://wikipedialibrary.wmflabs.org/partners/113/ Capital]''', '''[https://wikipedialibrary.wmflabs.org/partners/115/ Geo]''', '''[https://wikipedialibrary.wmflabs.org/partners/116/ Geo Epoche]''', and '''[https://wikipedialibrary.wmflabs.org/partners/114/ Stern]''' - German language newspapers and magazines published by Gruner + Jahr
Additionally, '''[https://wikipedialibrary.wmflabs.org/partners/105/ De Gruyter]''' and '''[https://wikipedialibrary.wmflabs.org/partners/106/ Nomos]''' have been centralised from their previous on-wiki signup location on the German Wikipedia. Many other collections are freely available by simply logging in to [https://wikipedialibrary.wmflabs.org/ The Wikipedia Library] with your Wikimedia login!
We are also excited to announce that the first version of a new design for My Library was deployed this week. We will be iterating on this design with more features over the coming weeks. Read more on the [[:m:Library Card platform/Design improvements|project page on Meta]].
Lastly, an Echo notification will begin rolling out soon to notify eligible editors about the library ([[Phab:T132084|T132084]]). If you can translate the notification please do so [https://translatewiki.net/w/i.php?title=Special:Translate&group=ext-thewikipedialibrary at TranslateWiki]!
--The Wikipedia Library Team ೧೩:೨೩, ೧೧ ಆಗಸ್ಟ್ ೨೦೨೧ (UTC)
:<small>This message was delivered via the [https://meta.wikimedia.org/wiki/MassMessage#Global_message_delivery Global Mass Message] tool to [https://meta.wikimedia.org/wiki/Global_message_delivery/Targets/Wikipedia_Library The Wikipedia Library Global Delivery List].</small>
</div>
<!-- Message sent by User:Samwalton9@metawiki using the list at https://meta.wikimedia.org/w/index.php?title=Global_message_delivery/Targets/Wikipedia_Library&oldid=21851699 -->
== Invitation for Wiki Loves Women South Asia 2021 ==
<div style = "line-height: 1.2">
<span style="font-size:200%;">'''Wiki Loves Women South Asia 2021'''</span><br>'''September 1 - September 30, 2021'''<span style="font-size:120%; float:right;">[[m:Wiki Loves Women South Asia 2021|<span style="font-size:10px;color:red">''view details!''</span>]]</span>
----[[File:Wiki Loves Women South Asia.svg|right|frameless]]'''Wiki Loves Women South Asia''' is back with the 2021 edition. Join us to minify gender gaps and enrich Wikipedia with more diversity. Happening from 1 September - 30 September, [[metawiki:Wiki Loves Women South Asia 2021|Wiki Loves Women South Asia]] welcomes the articles created on gender gap theme. This year we will focus on women's empowerment and gender discrimination related topics.<br>
We are proud to announce and invite you and your community to participate in the competition. You can learn more about the scope and the prizes at the [[metawiki:Wiki Loves Women South Asia 2021|''project page'']].<br>
Best wishes,<br>
[[m:Wiki Loves Women South Asia 2021|Wiki Loves Women Team]] </div>೧೮:೩೯, ೧೩ ಆಗಸ್ಟ್ ೨೦೨೧ (UTC)
<!-- Message sent by User:MdsShakil@metawiki using the list at https://meta.wikimedia.org/w/index.php?title=User:MdsShakil/sandbox_1&oldid=21878984 -->
== Change to Extension:NewUserMessage on Kannada wikipedia ==
* Link to phabricator task: [[phab:T289333]]
i am requesting to disable '''autocreated accounts can be welcomed''' option on Extension:NewUserMessage, since i noticed some of autocreated accounts blank their talkpage, so taking note of it i would like disable newusermessage for autocreated accounts.--<span style="background: linear-gradient(to right, #D1DBCB, ivory, #F3F3EA); letter-spacing: 1.5px;">[[User:ಅನೂಪ್|★ Ano]][[User talk:ಅನೂಪ್|op✉]]</span> ೦೫:೨೯, ೧೭ ಆಗಸ್ಟ್ ೨೦೨೧ (UTC)
===discussion===
* To be clear, this means the new user welcome bot will not leave a welcome template in the talk page soon after account creation right? What will be the new criteria if this is disabled? [[ಸದಸ್ಯ:ಮಲ್ನಾಡಾಚ್ ಕೊಂಕ್ಣೊ|ಮಲ್ನಾಡಾಚ್ ಕೊಂಕ್ಣೊ]] ([[ಸದಸ್ಯರ ಚರ್ಚೆಪುಟ:ಮಲ್ನಾಡಾಚ್ ಕೊಂಕ್ಣೊ|ಚರ್ಚಿಸಿ]]) ೧೩:೧೫, ೧೭ ಆಗಸ್ಟ್ ೨೦೨೧ (UTC)
@[[ಸದಸ್ಯ:ಮಲ್ನಾಡಾಚ್ ಕೊಂಕ್ಣೊ]] it will automatically creates for new users who edit and creates account locally after change.--<span style="background: linear-gradient(to right, #D1DBCB, ivory, #F3F3EA); letter-spacing: 1.5px;">[[User:ಅನೂಪ್|★ Ano]][[User talk:ಅನೂಪ್|op✉]]</span> ೧೫:೧೮, ೧೭ ಆಗಸ್ಟ್ ೨೦೨೧ (UTC)
:Thank you. In that case I support this change. [[ಸದಸ್ಯ:ಮಲ್ನಾಡಾಚ್ ಕೊಂಕ್ಣೊ|ಮಲ್ನಾಡಾಚ್ ಕೊಂಕ್ಣೊ]] ([[ಸದಸ್ಯರ ಚರ್ಚೆಪುಟ:ಮಲ್ನಾಡಾಚ್ ಕೊಂಕ್ಣೊ|ಚರ್ಚಿಸಿ]]) ೧೫:೩೧, ೧೭ ಆಗಸ್ಟ್ ೨೦೨೧ (UTC)
===support===
# {{support}} [[ಸದಸ್ಯ:ಮಲ್ನಾಡಾಚ್ ಕೊಂಕ್ಣೊ|ಮಲ್ನಾಡಾಚ್ ಕೊಂಕ್ಣೊ]] ([[ಸದಸ್ಯರ ಚರ್ಚೆಪುಟ:ಮಲ್ನಾಡಾಚ್ ಕೊಂಕ್ಣೊ|ಚರ್ಚಿಸಿ]]) ೧೫:೫೫, ೧೭ ಆಗಸ್ಟ್ ೨೦೨೧ (UTC)
# {{support}} [[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೫:೨೩, ೧೯ ಆಗಸ್ಟ್ ೨೦೨೧ (UTC)
# {{support}} --[[ಸದಸ್ಯ:Sudheerbs|Sudheerbs]] ([[ಸದಸ್ಯರ ಚರ್ಚೆಪುಟ:Sudheerbs|ಚರ್ಚೆ]]) ೦೬:೨೪, ೧೯ ಆಗಸ್ಟ್ ೨೦೨೧ (UTC)
# {{support}} --[[ಸದಸ್ಯ:Vikashegde|ವಿಕಾಸ್ ಹೆಗಡೆ/ Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೧೪:೨೭, ೧೯ ಆಗಸ್ಟ್ ೨೦೨೧ (UTC)
== The Wikimedia Foundation Board of Trustees Election is open: 18 - 31 August 2021 ==
Voting for the [[:m:Wikimedia Foundation elections/2021/Voting|2021 Board of Trustees election]] is now open. Candidates from the community were asked to submit their candidacy. After a three-week-long Call for Candidates, there are [[:m:Wikimedia_Foundation_elections/2021/Candidates#Candidate_Table|19 candidates for the 2021 election]].
The Wikimedia movement has the opportunity to vote for the selection of community and affiliate trustees. By voting, you will help to identify those people who have the qualities to best serve the needs of the movement for the next several years. The Board is expected to select the four most voted candidates to serve as trustees. Voting closes 31 August 2021.
*[[:m:Wikimedia_Foundation_elections/2021/Candidates#Candidate_Table|Learn more about candidates]].
*[[:c:File:Wikimedia Foundation Board of Trustees.webm|Learn about the Board of Trustees]].
*[[:m:Wikimedia Foundation elections/2021/Voting|'''Vote''']]
Read the [[:m:Wikimedia Foundation elections/2021/2021-08-18/2021 Voting Opens|full announcement and see translations on Meta-Wiki]].
Please let me know if you have any questions regarding voting. [[:m:User:KCVelaga (WMF)|KCVelaga (WMF)]], ೦೬:೧೧, ೧೮ ಆಗಸ್ಟ್ ೨೦೨೧ (UTC)
<!-- Message sent by User:KCVelaga (WMF)@metawiki using the list at https://meta.wikimedia.org/w/index.php?title=Global_message_delivery/Targets/South_Asia_Village_Pumps&oldid=21829177 -->
== Universal Code of Conduct - Enforcement draft guidelines review ==
The [[:m:Universal_Code_of_Conduct/Drafting_committee#Phase_2|Universal Code of Conduct Phase 2 drafting committee]] would like comments about the enforcement draft guidelines for the [[m:Special:MyLanguage/Universal Code of Conduct|Universal Code of Conduct]] (UCoC). This review period is planned for 17 August 2021 through 17 October 2021.
These guidelines are not final but you can help move the progress forward. The committee will revise the guidelines based upon community input.
Comments can be shared in any language on the [[m:Talk:Universal Code of Conduct/Enforcement draft guidelines review|draft review talk page]] and [[m:Special:MyLanguage/Universal Code of Conduct/Discussions|multiple other venues]]. Community members are encouraged to organize conversations in their communities.
There are planned live discussions about the UCoC enforcement draft guidelines:
*[[wmania:2021:Submissions/Universal_Code_of_Conduct_Roundtable|Wikimania 2021 session]] (recorded 16 August)
*[[m:Special:MyLanguage/Universal_Code_of_Conduct/2021_consultations/Roundtable_discussions#Conversation hours|Conversation hours]] - 24 August, 31 August, 7 September @ 03:00 UTC & 14:00 UTC
*[[m:Special:MyLanguage/Universal_Code_of_Conduct/2021_consultations/Roundtable_discussions|Roundtable calls]] - 18 September @ 03:00 UTC & 15:00 UTC
Summaries of discussions will be posted every two weeks [[m:Special:MyLanguage/Universal Code of Conduct/Drafting committee/Digest|here]].
Please let me know if you have any questions. [[User:KCVelaga (WMF)|KCVelaga (WMF)]], ೦೬:೨೪, ೧೮ ಆಗಸ್ಟ್ ೨೦೨೧ (UTC)
<!-- Message sent by User:KCVelaga (WMF)@metawiki using the list at https://meta.wikimedia.org/w/index.php?title=Global_message_delivery/Targets/South_Asia_Village_Pumps&oldid=21829177 -->
== ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಾ - ೨೦೨೧ ಸ್ಪರ್ಧೆ ==
'''ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಾ - ೨೦೨೧'''ವು ವಿಕಿಪೀಡಿಯಾದಲ್ಲಿ ಲಿಂಗ ತಾರತಮ್ಯವನ್ನು ಹೋಗಲಾಡಿಸಲು ಮತ್ತು ದಕ್ಷಿಣ ಏಷ್ಯಾದ ಮಹಿಳೆಯರ ಜೀವನಚರಿತ್ರೆಗಳನ್ನು ರಚಿಸಲು ಲೇಖನ ಬರೆಯುವ ಸ್ಪರ್ಧೆ. ಈ ವರ್ಷ ಈ ಯೋಜನೆ ಸಪ್ಟೆಂಬರ್ ೦೧, ೨೦೨೧ ರಂದು ಪ್ರಾರಂಭವಾಗಲಿದ್ದು, ಸಪ್ಟೆಂಬರ್ ೩೦, ೨೦೨೧ ಕ್ಕೆ ಕೊನೆಗೊಳ್ಳುತ್ತದೆ. ಈ ಯೋಜನೆಯ ಬಗ್ಗೆ ಮತ್ತು ಬಹುಮಾನಗಳ ಬಗ್ಗೆ ಇನ್ನಷ್ಟು ತಿಳಿಯಲು ಇಲ್ಲಿ [[ವಿಕಿಪೀಡಿಯ:ಯೋಜನೆ/ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಾ - ೨೦೨೧|ಕ್ಲಿಕ್ ಮಾಡಿ]].--[[ಸದಸ್ಯ:Dhanalakshmi .K. T|Dhanalakshmi .K. T]] ([[ಸದಸ್ಯರ ಚರ್ಚೆಪುಟ:Dhanalakshmi .K. T|ಚರ್ಚೆ]]) ೧೫:೩೬, ೨೫ ಆಗಸ್ಟ್ ೨೦೨೧ (UTC)
== [Reminder] Wikimedia Foundation elections 2021: 3 days left to vote ==
Dear Wikimedians,
As you may already know, Wikimedia Foundation elections started on 18 August and will continue until 31 August, 23:59 UTC i.e. ~ 3 days left.
Members of the Wikimedia community have the opportunity to elect four candidates to a three-year term.
Here are the links that might be useful for voting.
*[[:m:Wikimedia Foundation elections/2021|Elections main page]]
*[[:m:Wikimedia Foundation elections/2021/Candidates|Candidates for the election]]
*[[:m:Wikimedia Foundation elections/2021/Candidates/CandidateQ&A|Q&A from candidates]]
*👉 [[:m:Wikimedia Foundation elections/2021/Voting|'''Voting''']] 👈
We have also published stats regarding voter turnout so far, you can check how many eligible voters from your wiki has voted on [[:m:Wikimedia Foundation elections/2021/Stats|this page]].
Please let me know if you have any questions. [[:m:User:KCVelaga (WMF)|KCVelaga (WMF)]], ೦೫:೪೦, ೨೯ ಆಗಸ್ಟ್ ೨೦೨೧ (UTC)
<!-- Message sent by User:KCVelaga (WMF)@metawiki using the list at https://meta.wikimedia.org/w/index.php?title=Global_message_delivery/Targets/South_Asia_Village_Pumps&oldid=21829177 -->
== The 2022 Community Wishlist Survey will happen in January ==
<div class="plainlinks mw-content-ltr" lang="en" dir="ltr">
Hello everyone,
We hope all of you are as well and safe as possible during these trying times! We wanted to share some news about a change to the Community Wishlist Survey 2022. We would like to hear your opinions as well.
Summary:
<div style="font-style:italic;">
We will be running the [[m:Special:MyLanguage/Community Wishlist Survey|Community Wishlist Survey]] 2022 in January 2022. We need more time to work on the 2021 wishes. We also need time to prepare some changes to the Wishlist 2022. In the meantime, you can use a [[m:Special:MyLanguage/Community Wishlist Survey/Sandbox|dedicated sandbox to leave early ideas for the 2022 wishes]].
</div>
=== Proposing and wish-fulfillment will happen during the same year ===
In the past, the [[m:Special:MyLanguage/Community Tech|Community Tech]] team has run the Community Wishlist Survey for the following year in November of the prior year. For example, we ran the [[m:Special:MyLanguage/Community Wishlist Survey 2021|Wishlist for 2021]] in November 2020. That worked well a few years ago. At that time, we used to start working on the Wishlist soon after the results of the voting were published.
However, in 2021, there was a delay between the voting and the time when we could start working on the new wishes. Until July 2021, we were working on wishes from the [[m:Special:MyLanguage/Community Wishlist Survey 2020|Wishlist for 2020]].
We hope having the Wishlist 2022 in January 2022 will be more intuitive. This will also give us time to fulfill more wishes from the 2021 Wishlist.
=== Encouraging wider participation from historically excluded communities ===
We are thinking how to make the Wishlist easier to participate in. We want to support more translations, and encourage under-resourced communities to be more active. We would like to have some time to make these changes.
=== A new space to talk to us about priorities and wishes not granted yet ===
We will have gone 365 days without a Wishlist. We encourage you to approach us. We hope to hear from you in the [[m:Special:MyLanguage/Talk:Community Wishlist Survey|talk page]], but we also hope to see you at our bi-monthly Talk to Us meetings! These will be hosted at two different times friendly to time zones around the globe.
We will begin our first meeting '''September 15th at 23:00 UTC'''. More details about the agenda and format coming soon!
=== Brainstorm and draft proposals before the proposal phase ===
If you have early ideas for wishes, you can use the [[m:Special:MyLanguage/Community Wishlist Survey/Sandbox|new Community Wishlist Survey sandbox]]. This way, you will not forget about these before January 2022. You will be able to come back and refine your ideas. Remember, edits in the sandbox don't count as wishes!
=== Feedback ===
* What should we do to improve the Wishlist pages?
* How would you like to use our new [[m:Special:MyLanguage/Community Wishlist Survey/Sandbox|sandbox?]]
* What, if any, risks do you foresee in our decision to change the date of the Wishlist 2022?
* What will help more people participate in the Wishlist 2022?
Answer on the [[m:Special:MyLanguage/Talk:Community Wishlist Survey|talk page]] (in any language you prefer) or at our Talk to Us meetings.
</div>
[[user:SGrabarczuk (WMF)|SGrabarczuk (WMF)]] ([[user talk:SGrabarczuk (WMF)|talk]]) ೦೦:೨೩, ೭ ಸೆಪ್ಟೆಂಬರ್ ೨೦೨೧ (UTC)
<!-- Message sent by User:SGrabarczuk (WMF)@metawiki using the list at https://meta.wikimedia.org/w/index.php?title=Distribution_list/Global_message_delivery&oldid=21980442 -->
== Results of 2021 Wikimedia Foundation elections ==
Thank you to everyone who participated in the 2021 Board election. The Elections Committee has reviewed the votes of the 2021 Wikimedia Foundation Board of Trustees election, organized to select four new trustees. A record 6,873 people from across 214 projects cast their valid votes. The following four candidates received the most support:
*Rosie Stephenson-Goodknight
*Victoria Doronina
*Dariusz Jemielniak
*Lorenzo Losa
While these candidates have been ranked through the community vote, they are not yet appointed to the Board of Trustees. They still need to pass a successful background check and meet the qualifications outlined in the Bylaws. The Board has set a tentative date to appoint new trustees at the end of this month.
Read the [[:m:Wikimedia Foundation elections/2021/2021-09-07/2021 Election Results|full announcement here]]. [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೨:೫೬, ೮ ಸೆಪ್ಟೆಂಬರ್ ೨೦೨೧ (UTC)
<!-- Message sent by User:KCVelaga (WMF)@metawiki using the list at https://meta.wikimedia.org/w/index.php?title=Global_message_delivery/Targets/South_Asia_Village_Pumps&oldid=21829177 -->
== Universal Code of Conduct EDGR conversation hour for South Asia ==
Dear Wikimedians,
As you may already know, the [[:m:Universal Code of Conduct|Universal Code of Conduct]] (UCoC) provides a baseline of behaviour for collaboration on Wikimedia projects worldwide. Communities may add to this to develop policies that take account of local and cultural context while maintaining the criteria listed here as a minimum standard. The Wikimedia Foundation Board has ratified the policy in December 2020.
The [[:m:Universal Code of Conduct/Enforcement draft guidelines review|current round of conversations]] is around how the Universal Code of Conduct should be enforced across different Wikimedia platforms and spaces. This will include training of community members to address harassment, development of technical tools to report harassment, and different levels of handling UCoC violations, among other key areas.
The conversation hour is an opportunity for community members from South Asia to discuss and provide their feedback, which will be passed on to the drafting committee. The details of the conversation hour are as follows:
*Date: 16 September
*Time: Bangladesh: 5:30 pm to 7 pm, India & Sri Lanka: 5 pm to 6:30 pm, Nepal: 5:15 pm to 5:45 pm
*Meeting link: https://meet.google.com/dnd-qyuq-vnd | [https://calendar.google.com/event?action=TEMPLATE&tmeid=NmVzbnVzbDA2Y3BwbHU4bG8xbnVybDFpOGgga2N2ZWxhZ2EtY3RyQHdpa2ltZWRpYS5vcmc&tmsrc=kcvelaga-ctr%40wikimedia.org add to your calendar]
You can also attend the global round table sessions hosted on 18 September - more details can be found on [[:m:Universal Code of Conduct/2021 consultations/Roundtable discussions/Sep18Announcement|this page]]. [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೦:೪೭, ೧೦ ಸೆಪ್ಟೆಂಬರ್ ೨೦೨೧ (UTC)
<!-- Message sent by User:KCVelaga (WMF)@metawiki using the list at https://meta.wikimedia.org/w/index.php?title=Global_message_delivery/Targets/South_Asia_Village_Pumps&oldid=21829177 -->
== Call for Candidates for the Movement Charter Drafting Committee ending 14 September 2021 ==
<div lang="en" dir="ltr" class="mw-content-ltr">
<section begin="announcement-content"/>Movement Strategy announces [[:m:Special:MyLanguage/Movement_Charter/Drafting_Committee|the Call for Candidates for the Movement Charter Drafting Committee]]. The Call opens August 2, 2021 and closes September 14, 2021.
The Committee is expected to represent [[:m:Special:MyLanguage/Movement_Charter/Drafting_Committee/Diversity_and_Expertise_Matrices|diversity in the Movement]]. Diversity includes gender, language, geography, and experience. This comprises participation in projects, affiliates, and the Wikimedia Foundation.
English fluency is not required to become a member. If needed, translation and interpretation support is provided. Members will receive an allowance to offset participation costs. It is US$100 every two months.
We are looking for people who have some of the following [[:m:Special:MyLanguage/Movement_Charter/Drafting_Committee#Role_Requirements|skills]]:
* Know how to write collaboratively. (demonstrated experience is a plus)
* Are ready to find compromises.
* Focus on inclusion and diversity.
* Have knowledge of community consultations.
* Have intercultural communication experience.
* Have governance or organization experience in non-profits or communities.
* Have experience negotiating with different parties.
The Committee is expected to start with 15 people. If there are 20 or more candidates, a mixed election and selection process will happen. If there are 19 or fewer candidates, then the process of selection without election takes place.
Will you help move Wikimedia forward in this important role? Submit your candidacy [[:m:Special:MyLanguage/Movement_Charter/Drafting_Committee#Candidate_Statements|here]]. Please contact strategy2030[[File:At sign.svg|16x16px|link=|(_AT_)]]wikimedia.org with questions.<section end="announcement-content"/>
</div>
[[User:Xeno (WMF)|Xeno (WMF)]] ೧೭:೦೧, ೧೦ ಸೆಪ್ಟೆಂಬರ್ ೨೦೨೧ (UTC)
<!-- Message sent by User:Xeno (WMF)@metawiki using the list at https://meta.wikimedia.org/w/index.php?title=User:Xeno_(WMF)/Delivery/Wikipedia&oldid=22002240 -->
== Server switch ==
<div class="plainlinks mw-content-ltr" lang="en" dir="ltr"><div class="plainlinks">
[[:m:Special:MyLanguage/Tech/Server switch|Read this message in another language]] • [https://meta.wikimedia.org/w/index.php?title=Special:Translate&group=page-Tech%2FServer+switch&language=&action=page&filter= {{int:please-translate}}]
The [[foundation:|Wikimedia Foundation]] tests the switch between its first and secondary data centers. This will make sure that Wikipedia and the other Wikimedia wikis can stay online even after a disaster. To make sure everything is working, the Wikimedia Technology department needs to do a planned test. This test will show if they can reliably switch from one data centre to the other. It requires many teams to prepare for the test and to be available to fix any unexpected problems.
They will switch all traffic back to the primary data center on '''Tuesday, 14 September 2021'''.
Unfortunately, because of some limitations in [[mw:Manual:What is MediaWiki?|MediaWiki]], all editing must stop while the switch is made. We apologize for this disruption, and we are working to minimize it in the future.
'''You will be able to read, but not edit, all wikis for a short period of time.'''
*You will not be able to edit for up to an hour on Tuesday, 14 September 2021. The test will start at [https://zonestamp.toolforge.org/1631628049 14:00 UTC] (07:00 PDT, 10:00 EDT, 15:00 WEST/BST, 16:00 CEST, 19:30 IST, 23:00 JST, and in New Zealand at 02:00 NZST on Wednesday, 15 September).
*If you try to edit or save during these times, you will see an error message. We hope that no edits will be lost during these minutes, but we can't guarantee it. If you see the error message, then please wait until everything is back to normal. Then you should be able to save your edit. But, we recommend that you make a copy of your changes first, just in case.
''Other effects'':
*Background jobs will be slower and some may be dropped. Red links might not be updated as quickly as normal. If you create an article that is already linked somewhere else, the link will stay red longer than usual. Some long-running scripts will have to be stopped.
* We expect the code deployments to happen as any other week. However, some case-by-case code freezes could punctually happen if the operation require them afterwards.
This project may be postponed if necessary. You can [[wikitech:Switch_Datacenter|read the schedule at wikitech.wikimedia.org]]. Any changes will be announced in the schedule. There will be more notifications about this. A banner will be displayed on all wikis 30 minutes before this operation happens. '''Please share this information with your community.'''</div></div> [[user:SGrabarczuk (WMF)|SGrabarczuk (WMF)]] ([[user talk:SGrabarczuk (WMF)|<span class="signature-talk">{{int:Talkpagelinktext}}</span>]]) ೦೦:೪೫, ೧೧ ಸೆಪ್ಟೆಂಬರ್ ೨೦೨೧ (UTC)
<!-- Message sent by User:SGrabarczuk (WMF)@metawiki using the list at https://meta.wikimedia.org/w/index.php?title=Distribution_list/Global_message_delivery&oldid=21980442 -->
== Talk to the Community Tech ==
[[File:Magic Wand Icon 229981 Color Flipped.svg|{{dir|{{pagelang}}|left|right}}|frameless|50px]]
[[:m:Special:MyLanguage/Community Wishlist Survey/Updates/2021-09 Talk to Us|Read this message in another language]] • [https://meta.wikimedia.org/w/index.php?title=Special:Translate&group=page-Community_Wishlist_Survey/Updates/2021-09_Talk_to_Us&language=&action=page&filter= {{int:please-translate}}]
Hello!
As we have [[m:Special:MyLanguage/Community Wishlist Survey/Updates|recently announced]], we, the team working on the [[m:Special:MyLanguage/Community Wishlist Survey|Community Wishlist Survey]], would like to invite you to an online meeting with us. It will take place on [https://www.timeanddate.com/worldclock/fixedtime.html?iso=20210915T2300 '''September 15th, 23:00 UTC'''] on Zoom, and will last an hour. [https://wikimedia.zoom.us/j/89828615390 '''Click here to join'''].
'''Agenda'''
* [[m:Special:MyLanguage/Community Wishlist Survey 2021/Status report 1#Prioritization Process|How we prioritize the wishes to be granted]]
* [[m:Special:MyLanguage/Community Wishlist Survey/Updates|Why we decided to change the date]] from November 2021 to January 2022
* Update on the [[m:Special:MyLanguage/Community Wishlist Survey 2021/Warn when linking to disambiguation pages|disambiguation]] and the [[m:Special:MyLanguage/Community Wishlist Survey 2021/Real Time Preview for Wikitext|real-time preview]] wishes
* Questions and answers
'''Format'''
The meeting will not be recorded or streamed. Notes without attribution will be taken and published on Meta-Wiki. The presentation (first three points in the agenda) will be given in English.
We can answer questions asked in English, French, Polish, and Spanish. If you would like to ask questions in advance, add them [[m:Talk:Community Wishlist Survey|on the Community Wishlist Survey talk page]] or send to sgrabarczuk@wikimedia.org.
[[m:Special:MyLanguage/User:NRodriguez (WMF)|Natalia Rodriguez]] (the [[m:Special:MyLanguage/Community Tech|Community Tech]] manager) will be hosting this meeting.
'''Invitation link'''
* [https://wikimedia.zoom.us/j/89828615390 Join online]
* Meeting ID: 898 2861 5390
* One tap mobile
** +16465588656,,89828615390# US (New York)
** +16699006833,,89828615390# US (San Jose)
* [https://wikimedia.zoom.us/u/kctR45AI8o Dial by your location]
See you! [[User:SGrabarczuk (WMF)|SGrabarczuk (WMF)]] ([[User talk:SGrabarczuk (WMF)|<span class="signature-talk">{{int:Talkpagelinktext}}</span>]]) ೦೩:೦೩, ೧೧ ಸೆಪ್ಟೆಂಬರ್ ೨೦೨೧ (UTC)
<!-- Message sent by User:SGrabarczuk (WMF)@metawiki using the list at https://meta.wikimedia.org/w/index.php?title=Distribution_list/Global_message_delivery&oldid=21980442 -->
== Movement Charter Drafting Committee - Community Elections to take place October 11 - 24 ==
This is a short message with an update from the Movement Charter process. The call for candidates for the Drafting Committee closed September 14, and we got a diverse range of candidates. The committee will consist of 15 members, and those will be (s)elected via three different ways.
The 15 member committee will be selected with a [[m:Special:MyLanguage/Movement Charter/Drafting Committee/Set Up Process|3-step process]]:
* Election process for project communities to elect 7 members of the committee.
* Selection process for affiliates to select 6 members of the committee.
* Wikimedia Foundation process to appoint 2 members of the committee.
The community elections will take place between October 11 and October 24. The other process will take place in parallel, so that all processes will be concluded by November 1.
For the full context of the Movement Charter, its role, as well the process for its creation, please [[:m:Special:MyLanguage/Movement Charter|have a look at Meta]]. You can also contact us at any time on Telegram or via email (wikimedia2030@wikimedia.org).
Best, [[User:RamzyM (WMF)|RamzyM (WMF)]] ೦೨:೪೬, ೨೨ ಸೆಪ್ಟೆಂಬರ್ ೨೦೨೧ (UTC)
<!-- Message sent by User:RamzyM (WMF)@metawiki using the list at https://meta.wikimedia.org/w/index.php?title=Global_message_delivery/Targets/South_Asia_Village_Pumps&oldid=21829177 -->
== Movement Charter Drafting Committee - Community Elections to take place October 11 - 24 ==
<section begin="announcement-content"/>This is a short message with an update from the Movement Charter process. The call for candidates for the Drafting Committee closed September 14, and we got a diverse range of candidates. The committee will consist of 15 members, and those will be (s)elected via three different ways.
The 15 member committee will be selected with a [[m:Special:MyLanguage/Movement Charter/Drafting Committee/Set Up Process|3-step process]]:
* Election process for project communities to elect 7 members of the committee.
* Selection process for affiliates to select 6 members of the committee.
* Wikimedia Foundation process to appoint 2 members of the committee.
The community elections will take place between October 11 and October 24. The other process will take place in parallel, so that all processes will be concluded by November 1.
For the full context of the Movement Charter, its role, as well the process for its creation, please [[:m:Special:MyLanguage/Movement Charter|have a look at Meta]]. You can also contact us at any time on Telegram or via email (wikimedia2030@wikimedia.org).<section end="announcement-content"/>--[[ಸದಸ್ಯ:SOyeyele (WMF)|SOyeyele (WMF)]] ([[ಸದಸ್ಯರ ಚರ್ಚೆಪುಟ:SOyeyele (WMF)|ಚರ್ಚೆ]]) ೧೯:೩೬, ೨೩ ಸೆಪ್ಟೆಂಬರ್ ೨೦೨೧ (UTC)
== Mahatma Gandhi 2021 edit-a-thon to celebrate Mahatma Gandhi's birth anniversary ==
[[File:Mahatma Gandhi 2021 edit-a-thon poster 2nd.pdf|thumb|90px|right|Mahatma Gandhi 2021 edit-a-thon]]
Dear Wikimedians,
Hope you are doing well. Glad to inform you that A2K is going to conduct a mini edit-a-thon to celebrate Mahatma Gandhi's birth anniversary. It is the second iteration of Mahatma Gandhi mini edit-a-thon. The edit-a-thon will be on the same dates 2nd and 3rd October (Weekend). During the last iteration, we had created or developed or uploaded content related to Mahatma Gandhi. This time, we will create or develop content about Mahatma Gandhi and any article directly related to the Indian Independence movement. The list of articles is given on the [[:m: Mahatma Gandhi 2021 edit-a-thon|event page]]. Feel free to add more relevant articles to the list. The event is not restricted to any single Wikimedia project. For more information, you can visit the event page and if you have any questions or doubts email me at nitesh{{at}}cis-india{{dot}}org. Thank you [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೦:೧೯, ೨೪ ಸೆಪ್ಟೆಂಬರ್ ೨೦೨೧ (UTC)
<!-- Message sent by User:Nitesh (CIS-A2K)@metawiki using the list at https://meta.wikimedia.org/w/index.php?title=User:Titodutta/lists/Indic_VPs&oldid=19112563 -->
== 'ಕಲ್ಪ (ವೇದಾಂಗ)' ಪುಟದ ಅಳಿಸಿ, ಇಂಗ್ಲೀಶಿನ Kalpa (Vedanga) ಪುಟಕ್ಕೆ 'ಕಲ್ಪಸೂತ್ರಗಳು' ಲೇಖನವನ್ನು ಲಿಂಕ್ ಮಾಡಿ ==
ಕಾರಣಗಳು--'ಕಲ್ಪಸೂತ್ರಗಳು' ಪುಟವು ವ್ಯಾಪಕ ಮಾಹಿತಿಯನ್ನು ಹೊಂದಿದೆ. 'ಕಲ್ಪ (ವೇದಾಂಗ)' ಪುಟಕ್ಕೆ ಕೊಂಡಿ ಹೊಂದಿರುವ ಇಂಗ್ಲೀಷ್ ಪುಟ Kalpa (Vedanga) ದಲ್ಲಿನ ಬಹುತೇಕ ಮಾಹಿತಿಯನ್ನು ಅದು ಹೊಂದಿದೆ. ಕಲ್ಪ (ವೇದಾಂಗ) ಪುಟದಲ್ಲಿ ಬಹಳೇ ಕಡಿಮೆ - ಚುಟುಕು ಎನ್ನುವಷ್ಟು ಮಾಹಿತಿ ಇದೆ. [[ಸದಸ್ಯ:Shreekant.mishrikoti|Shreekant.mishrikoti]] ([[ಸದಸ್ಯರ ಚರ್ಚೆಪುಟ:Shreekant.mishrikoti|ಚರ್ಚೆ]]) ೦೬:೧೬, ೨೫ ಸೆಪ್ಟೆಂಬರ್ ೨೦೨೧ (UTC)
== Voting period to elect members of the Movement Charter Drafting Committee is now open ==
<div lang="en" dir="ltr" class="mw-content-ltr">
<section begin="announcement-content"/>Voting for the election for the members for the Movement Charter drafting committee is now open. In total, 70 Wikimedians from around the world are running for 7 seats in these elections.
'''Voting is open from October 12 to October 24, 2021.'''
The committee will consist of 15 members in total: The online communities vote for 7 members, 6 members will be selected by the Wikimedia affiliates through a parallel process, and 2 members will be appointed by the Wikimedia Foundation. The plan is to assemble the committee by November 1, 2021.
Learn about each candidate to inform your vote in the language that you prefer: <https://meta.wikimedia.org/wiki/Special:MyLanguage/Movement_Charter/Drafting_Committee/Candidates>
Learn about the Drafting Committee: <https://meta.wikimedia.org/wiki/Special:MyLanguage/Movement_Charter/Drafting_Committee>
We are piloting a voting advice application for this election. Click yourself through the tool and you will see which candidate is closest to you! Check at <https://mcdc-election-compass.toolforge.org/>
Read the full announcement: <https://meta.wikimedia.org/wiki/Special:MyLanguage/Movement_Charter/Drafting_Committee/Elections>
'''Go vote at SecurePoll on:''' <https://meta.wikimedia.org/wiki/Special:MyLanguage/Movement_Charter/Drafting_Committee/Elections>
Best,
Movement Strategy & Governance Team, Wikimedia Foundation
<section end="announcement-content"/>
</div>
೦೫:೫೦, ೧೩ ಅಕ್ಟೋಬರ್ ೨೦೨೧ (UTC)
<!-- Message sent by User:RamzyM (WMF)@metawiki using the list at https://meta.wikimedia.org/w/index.php?title=Global_message_delivery/Targets/South_Asia_Village_Pumps&oldid=22177090 -->
== ಕನ್ನಡ ವಿಕಿಸಮುದಾಯದ ಆನ್ ಲೈನ್ ಸಮ್ಮಿಲನ ==
{| style="background-color: #ffffcc; border: 1px solid #fceb92;"
|-
|style="vertical-align: middle; padding: 5px;" |
ಅಕ್ಟೋಬರ್ 31, 2021 ಭಾನುವಾರ ಸಂಜೆ ಆರು ಗಂಟೆಗೆ ಕನ್ನಡ ವಿಕಿಸಮುದಾಯದ ಆನ್ ಲೈನ್ ಸಮ್ಮಿಲನ ಏರ್ಪಡಿಸಲಾಗಿದೆ. ಆಸಕ್ತ ವಿಕಿಪೀಡಿಯನ್ನರು ಹೆಸರು ನೋಂದಾಯಿಸಿಕೊಂಡು ಭಾಗವಹಿಸಲು ಕೋರಿಕೆ. </br>
ಕಾರ್ಯಕ್ರಮದ ವಿವರಗಳಿಗಾಗಿ ಮತ್ತು ಹೆಸರು ನೋಂದಣೆಗಾಗಿ ಈ ಪುಟ ನೋಡಿ: [[ವಿಕಿಪೀಡಿಯ:ಸಮ್ಮಿಲನ/೩೩ (ಆನ್ಲೈನ್)]]. </br>
--[[ಸದಸ್ಯ:Vikashegde|ವಿಕಾಸ್ ಹೆಗಡೆ| Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೦೭:೨೧, ೨೯ ಅಕ್ಟೋಬರ್ ೨೦೨೧ (UTC)
|}
== Meet the new Movement Charter Drafting Committee members ==
:''[[m:Special:MyLanguage/Movement Charter/Drafting Committee/Elections/Results/Announcement|{{int:interlanguage-link-mul}}]] • [https://meta.wikimedia.org/w/index.php?title=Special:Translate&group=page-{{urlencode:Movement Charter/Drafting Committee/Elections/Results/Announcement}}&language=&action=page&filter= {{int:please-translate}}]''
The Movement Charter Drafting Committee election and selection processes are complete.
* The [[m:Special:MyLanguage/Movement Charter/Drafting Committee/Elections/Results|election results have been published]]. 1018 participants voted to elect seven members to the committee: '''[[m:Special:MyLanguage/Movement Charter/Drafting Committee/Candidates#Richard_Knipel_(Pharos)|Richard Knipel (Pharos)]]''', '''[[m:Special:MyLanguage/Movement Charter/Drafting Committee/Candidates#Anne_Clin_(Risker)|Anne Clin (Risker)]]''', '''[[m:Special:MyLanguage/Movement Charter/Drafting Committee/Candidates#Alice_Wiegand_(lyzzy)|Alice Wiegand (Lyzzy)]]''', '''[[m:Special:MyLanguage/Movement Charter/Drafting Committee/Candidates#Micha%C5%82_Buczy%C5%84ski_(Aegis_Maelstrom)|Michał Buczyński (Aegis Maelstrom)]]''', '''[[m:Special:MyLanguage/Movement Charter/Drafting Committee/Candidates#Richard_(Nosebagbear)|Richard (Nosebagbear)]]''', '''[[m:Special:MyLanguage/Movement Charter/Drafting Committee/Candidates#Ravan_J_Al-Taie_(Ravan)|Ravan J Al-Taie (Ravan)]]''', '''[[m:Special:MyLanguage/Movement Charter/Drafting Committee/Candidates#Ciell_(Ciell)|Ciell (Ciell)]]'''.
* The [[m:Special:MyLanguage/Movement_Charter/Drafting_Committee/Candidates#Affiliate-chosen_members|affiliate process]] has selected six members: '''[[m:Special:MyLanguage/Movement Charter/Drafting Committee/Candidates#Anass_Sedrati_(Anass_Sedrati)|Anass Sedrati (Anass Sedrati)]]''', '''[[m:Special:MyLanguage/Movement Charter/Drafting Committee/Candidates#%C3%89rica_Azzellini_(EricaAzzellini)|Érica Azzellini (EricaAzzellini)]]''', '''[[m:Special:MyLanguage/Movement Charter/Drafting Committee/Candidates#Jamie_Li-Yun_Lin_(Li-Yun_Lin)|Jamie Li-Yun Lin (Li-Yun Lin)]]''', '''[[m:Special:MyLanguage/Movement Charter/Drafting Committee/Candidates#Georges_Fodouop_(Geugeor)|Georges Fodouop (Geugeor)]]''', '''[[m:Special:MyLanguage/Movement Charter/Drafting Committee/Candidates#Manavpreet_Kaur_(Manavpreet_Kaur)|Manavpreet Kaur (Manavpreet Kaur)]]''', '''[[m:Special:MyLanguage/Movement Charter/Drafting Committee/Candidates#Pepe_Flores_(Padaguan)|Pepe Flores (Padaguan)]]'''.
* The Wikimedia Foundation has [[m:Special:MyLanguage/Movement_Charter/Drafting_Committee/Candidates#Wikimedia_Foundation-chosen_members|appointed]] two members: '''[[m:Special:MyLanguage/Movement_Charter/Drafting_Committee/Candidates#Runa_Bhattacharjee_(Runab_WMF)|Runa Bhattacharjee (Runab WMF)]]''', '''[[m:Special:MyLanguage/Movement_Charter/Drafting_Committee/Candidates#Jorge_Vargas_(JVargas_(WMF))|Jorge Vargas (JVargas (WMF))]]'''.
The committee will convene soon to start its work. The committee can appoint up to three more members to bridge diversity and expertise gaps.
If you are interested in engaging with [[m:Special:MyLanguage/Movement Charter|Movement Charter]] drafting process, follow the updates [[m:Special:MyLanguage/Movement Charter/Drafting Committee|on Meta]] and join the [https://t.me/joinchat/U-4hhWtndBjhzmSf Telegram group].
With thanks from the Movement Strategy and Governance team,<br>
[[User:RamzyM (WMF)|RamzyM (WMF)]] ೦೨:೨೭, ೨ ನವೆಂಬರ್ ೨೦೨೧ (UTC)
<!-- Message sent by User:RamzyM (WMF)@metawiki using the list at https://meta.wikimedia.org/w/index.php?title=Global_message_delivery/Targets/South_Asia_Village_Pumps&oldid=22177090 -->
== ವಿಕಿ ಏಷ್ಯಾ ತಿಂಗಳು ೨೦೨೧ - ಕನ್ನಡದಲ್ಲಿ ನಡೆಸುವುದಿಲ್ಲವೇ ? ==
ವಿಕಿ ಏಷ್ಯಾ ತಿಂಗಳು ೨೦೨೧ - ಕನ್ನಡದಲ್ಲಿ ನಡೆಸುವುದಿಲ್ಲವೇ ?
[[ಸದಸ್ಯ:Gangaasoonu|Gangaasoonu]] ([[ಸದಸ್ಯರ ಚರ್ಚೆಪುಟ:Gangaasoonu|ಚರ್ಚೆ]]) ೦೦:೩೦, ೬ ನವೆಂಬರ್ ೨೦೨೧ (UTC)
:https://ka.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF_%E0%B2%8F%E0%B2%B7%E0%B3%8D%E0%B2%AF%E0%B2%A8%E0%B3%8D_%E0%B2%A4%E0%B2%BF%E0%B2%82%E0%B2%97%E0%B2%B3%E0%B3%81/2021
:https://ka.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF_%E0%B2%8F%E0%B2%B7%E0%B3%8D%E0%B2%AF%E0%B2%A8%E0%B3%8D_%E0%B2%A4%E0%B2%BF%E0%B2%82%E0%B2%97%E0%B2%B3%E0%B3%81/2021
:ಸರಿಪಡಿಸುತ್ತೀರಾ ? [[ಸದಸ್ಯ:Gangaasoonu|Gangaasoonu]] ([[ಸದಸ್ಯರ ಚರ್ಚೆಪುಟ:Gangaasoonu|ಚರ್ಚೆ]]) ೧೩:೦೫, ೨೦ ನವೆಂಬರ್ ೨೦೨೧ (UTC)
===ವಿಕಿ ಏಷ್ಯಾ ತಿಂಗಳು ೨೦೨೧===
ಸಿ. ಎಂ ಶರತ್ ಎಂಬುವವರು ಕನ್ನಡದ ಬದಲು ಕಜ಼ಕ್ ಭಾಷೆಗೆ ಕನ್ನಡ ವಿಕಿ ಏಷ್ಯಾ ತಿಂಗಳು ೨೦೨೧ರ ಫೌಟೇಂನ್ ಕೊಂಡಿ ಅಂಟಿಸಿದ್ದಾರೆ.
ಅದನ್ನು ತೆಗೆದು ಹಾಕಲು ಮೆಟಾ ಪೇಜ್ ನಲ್ಲಿ ಮನವಿ ಹಾಕುವೆ. ಆಕ್ಷೇಪಣೆ ಇದ್ದಲ್ಲಿ ತಿಳಿಸಿ.
<br>
[[ಸದಸ್ಯ:Gangaasoonu|Gangaasoonu]] ([[ಸದಸ್ಯರ ಚರ್ಚೆಪುಟ:Gangaasoonu|ಚರ್ಚೆ]]) ೦೨:೩೦, ೨೩ ನವೆಂಬರ್ ೨೦೨೧ (UTC)
== Maryana’s Listening Tour ― South Asia ==
Hello everyone,
As a part of the Wikimedia Foundation Chief Executive Officer Maryana’s Listening Tour, a meeting is scheduled for conversation with communities in South Asia. Maryana Iskander will be the guest of the session and she will interact with South Asian communities or Wikimedians. For more information please visit the event page [[:m: Maryana’s Listening Tour ― South Asia|here]]. The meet will be on Friday 26 November 2021 - 1:30 pm UTC [7:00 pm IST].
We invite you to join the meet. The session will be hosted on Zoom and will be recorded. Please fill this short form, if you are interested to attend the meet. Registration form link is [https://docs.google.com/forms/d/e/1FAIpQLScp_Hv7t2eE5UvvYXD9ajmCfgB2TNlZeDQzjurl8v6ILkQCEg/viewform here].
<!-- Message sent by User:Nitesh (CIS-A2K)@metawiki using the list at https://meta.wikimedia.org/w/index.php?title=User:Titodutta/lists/Indic_VPs&oldid=19112563 -->
== ವಿಕಿ ಏಷ್ಯಾ ತಿಂಗಳು ಸೈಟ್ ನೋಟೀಸ್ ಹಾಕಬೇಕು... ಅಡ್ಮಿನ್ ರಿಗೆ ಮನವಿ ==
ವಿಕಿ ಏಷ್ಯಾ ತಿಂಗಳು ಸೈಟ್ ನೋಟೀಸ್ ಹಾಕಬೇಕು... ಅಡ್ಮಿನ್ ರಿಗೆ ಮನವಿ--[[ಸದಸ್ಯ:Gangaasoonu|Gangaasoonu]] ([[ಸದಸ್ಯರ ಚರ್ಚೆಪುಟ:Gangaasoonu|ಚರ್ಚೆ]]) ೦೩:೩೩, ೨೩ ನವೆಂಬರ್ ೨೦೨೧ (UTC)
:ಮಾಡಲಾಗಿದೆ--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೪:೫೦, ೨೩ ನವೆಂಬರ್ ೨೦೨೧ (UTC)
::ಧನ್ಯವಾದಗಳು ಸರ್.
*ಫೌಂಟೇನ್ [[https://fountain.toolforge.org/editathons/wiki-asian-month-2021]]
*ಭಾಗವಹಿಸಲು
[[https://kn.wikipedia.org/w/index.php?title=%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%82%E0%B2%AA%E0%B2%BE%E0%B2%A6%E0%B2%A8%E0%B3%8B%E0%B2%A4%E0%B3%8D%E0%B2%B8%E0%B2%B5%E0%B2%97%E0%B2%B3%E0%B3%81/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF_%E0%B2%8F%E0%B2%B7%E0%B3%8D%E0%B2%AF%E0%B2%A8%E0%B3%8D_%E0%B2%A4%E0%B2%BF%E0%B2%82%E0%B2%97%E0%B2%B3%E0%B3%81_%E0%B3%A8%E0%B3%A6%E0%B3%A8%E0%B3%A7/%E0%B2%AD%E0%B2%BE%E0%B2%97%E0%B2%B5%E0%B2%B9%E0%B2%BF%E0%B2%B8%E0%B3%81%E0%B2%B5%E0%B2%B5%E0%B2%B0%E0%B3%81&action=edit]]
::[[ಸದಸ್ಯ:Gangaasoonu|Gangaasoonu]] ([[ಸದಸ್ಯರ ಚರ್ಚೆಪುಟ:Gangaasoonu|ಚರ್ಚೆ]]) ೦೮:೦೮, ೨೫ ನವೆಂಬರ್ ೨೦೨೧ (UTC)
===ಫಲಿತಾಂಶ===
ವಿಕಿ ಏಷ್ಯಾ ತಿಂಗಳ ಸಂಪಾದನೆ ಉತ್ಸವದಲ್ಲಿ '''ಪ್ರಶಸ್ತಿ''' 5 ಲೇಖನಗಳನ್ನು ಬರೆದು ವಿಜಯಿ ಆಗಿದ್ದಾರೆ. ಇವರಿಗೆ ಏಷ್ಯಾ ಖಂಡದ ದೇಶವೊಂದರಿಂದ ಚಿತ್ರಸಹಿತ ಪೋಸ್ಟ್ ಕಾರ್ಡ್ ತಲುಪಲಿದೆ. ಇದರ ಜೊತೆಗೆ, ಪ್ರಶಸ್ತಿ 2021ರ ವಿಕಿ ಕನ್ನಡ ರಾಯಭಾರಿ ಆಗಿ ನೇಮಕಗೊಂಡಿದ್ದಾರೆ. ಇದು ಕೇವಲ ಗೌರವ/ಬಿರುದು. ಇದರಲ್ಲಿ ಯಾವುದೇ ರೀತಿಯ ಹಣದ ಬಹುಮಾನ ಇರುವುದಿಲ್ಲ. '''ಪ್ರಶಸ್ತಿ''', ನಿಮಗೆ ಅಭಿನಂದನೆಗಳು.
ಈ ಸಂಪಾದನೆ ಉತ್ಸವವನ್ನು ನಡೆಸಲು ಸಹಕರಿಸಿದ
# ಡಾ. ಪವನಜ
# ಮಲ್ಲಿಕಾರ್ಜುನ
ಇವರಿಗೆ ನನ್ನ ನಮನಗಳು. --[[ಸದಸ್ಯ:Gangaasoonu|Gangaasoonu]] ([[ಸದಸ್ಯರ ಚರ್ಚೆಪುಟ:Gangaasoonu|ಚರ್ಚೆ]]) ೧೦:೫೨, ೨ ಡಿಸೆಂಬರ್ ೨೦೨೧ (UTC)
::ಅಭಿನಂದನೆಗಳು ಪ್ರಶಸ್ತಿ.--[[ಸದಸ್ಯ:Vikashegde|ವಿಕಾಸ್ ಹೆಗಡೆ| Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೧೩:೩೭, ೨ ಡಿಸೆಂಬರ್ ೨೦೨೧ (UTC)
== ಈ ಕೆಳಗಿನ ಹೊಸ ಉಪವರ್ಗಗಳ ಸೃಷ್ಟಿಯ ಅಗತ್ಯ ಇದೆ, ನನಗೆ ಬಹುಶಃ ಅನುಮತಿ ಇಲ್ಲ; ಅನುಮತಿ ಇದ್ದವರು ಮಾಡಿ ==
ವರ್ಷ-೨೦೧೩ ಕನ್ನಡಚಿತ್ರಗಳು
ವರ್ಷ-೨೦೧೪ ಕನ್ನಡಚಿತ್ರಗಳು
ವರ್ಷ-೨೦೧೫ ಕನ್ನಡಚಿತ್ರಗಳು
ವರ್ಷ-೨೦೧೬ ಕನ್ನಡಚಿತ್ರಗಳು
ವರ್ಷ-೨೦೧೭ ಕನ್ನಡಚಿತ್ರಗಳು
ವರ್ಷ-೨೦೧೮ ಕನ್ನಡಚಿತ್ರಗಳು
ವರ್ಷ-೨೦೧೯ ಕನ್ನಡಚಿತ್ರಗಳು
ವರ್ಷ-೨೦೨೦ ಕನ್ನಡಚಿತ್ರಗಳು
ವರ್ಷ-೨೦೨೧ ಕನ್ನಡಚಿತ್ರಗಳು
ವರ್ಷ-೨೦೨೨ ಕನ್ನಡಚಿತ್ರಗಳು
[[ಸದಸ್ಯ:Shreekant.mishrikoti|Shreekant.mishrikoti]] ([[ಸದಸ್ಯರ ಚರ್ಚೆಪುಟ:Shreekant.mishrikoti|ಚರ್ಚೆ]]) ೧೧:೦೦, ೨೮ ನವೆಂಬರ್ ೨೦೨೧ (UTC)
:: ಉಪವರ್ಗಗಳ ಸೃಷ್ಟಿಗೆ ಯಾವುದೇ ಅನುಮತಿ ಅಗತ್ಯವಿಲ್ಲ. ಸಾಮಾನ್ಯ ವರ್ಗದಂತೆ ಸೃಷ್ಟಿಸಿ ಮುಖ್ಯವರ್ಗದೊಳಗೆ ಹಾಕಬಹುದು. --[[ಸದಸ್ಯ:Vikashegde|ವಿಕಾಸ್ ಹೆಗಡೆ| Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೧೧:೫೧, ೨೯ ನವೆಂಬರ್ ೨೦೨೧ (UTC)
:::ಧನ್ಯವಾದಗಳು [[ಸದಸ್ಯ:Shreekant.mishrikoti|Shreekant.mishrikoti]] ([[ಸದಸ್ಯರ ಚರ್ಚೆಪುಟ:Shreekant.mishrikoti|ಚರ್ಚೆ]]) ೧೫:೦೭, ೨೯ ನವೆಂಬರ್ ೨೦೨೧ (UTC)
== ಶಿಕ್ಷಣದಲ್ಲಿ ವಿಕಿಪೀಡಿಯದ ಬಗ್ಗೆ ಸಂಶೋಧನೆಗೆ ಗ್ರಾಂಟ್ ಅರ್ಜಿ ==
ಶಿಕ್ಷಣದಲ್ಲಿ ವಿಕಿಪೀಡಿಯವನ್ನು ಬಳಸುವ ಬಗ್ಗೆ ಜಗತ್ತಿನ ಕೆಲವು ಕಡೆಗಳಲ್ಲಿ ಕೆಲವು ಸಂಶೋಧನೆಗಳು ಆಗಿವೆ. ಭಾರತದಲ್ಲಿ ಮತ್ತು ಭಾರತೀಯ ಭಾಷೆಗಳ ವಿಕಿಪೀಡಿಯವನ್ನು ಶಿಕ್ಷಣದಲ್ಲಿ ಬಳಸುವುದು ಮತ್ತು ಅದರಿಂದಾಗಿ ವಿದ್ಯಾರ್ಥಿಗಳ ಆಲೋಚನಾ ಶಕ್ತಿಯ ಮೇಲೆ ಆಗುವ ಪರಿಣಾಮಗಳ ಬಗ್ಗೆ ಸಂಶೋಧನೆ ಆಗಿಲ್ಲ. ಇಂತಹ ಒಂದು ಸಂಶೋಧನೆ ನಡೆಸಲು ಯೋಜನೆಯೊಂದನ್ನು ರೂಪಿಸಿದ್ದೇನೆ. ಅದಕ್ಕಾಗಿ ವಿಕಿಮೀಡಿಯ ಫೌಂಡೇಶನ್ನಿಂದ ಗ್ರಾಂಟ್ಗಾಗಿ ಅರ್ಜಿ ಹಾಕುತ್ತಿದ್ದೇನೆ. ಅದು [[:meta:Grants:Programs/Wikimedia_Community_Fund/Research_on_effectiveness_of_Wikipedia_in_Education_as_a_platform_of_improving_the_cognitive_ability_among_students|ಇಲ್ಲಿದೆ]]. ದಯವಿಟ್ಟು ಅದನ್ನು ನೋಡಿ ನಿಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ಅದರ ಚರ್ಚಾಪುಟದಲ್ಲಿ ದಾಖಲಿಸಿ. ಈ ಗ್ರಾಂಟ್ಗೆ ಬೆಂಬಲ ನೀಡಬಹುದು ಎಂದು ಅನ್ನಿಸಿದರೆ Endorsements ವಿಭಾಗದಲ್ಲಿ ದಾಖಲಿಸಿ ಸಹಿ ಹಾಕಿ.--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೫:೪೨, ೨ ಡಿಸೆಂಬರ್ ೨೦೨೧ (UTC)
: ನನ್ನ ಗ್ರಾಂಟ್ ಅರ್ಜಿ ಸ್ವೀಕೃತವಾಗಿದೆ. ಈ ಕೆಲಸದಲ್ಲಿ ಕೈಜೋಡಿಸಿ ಸಹಾಯ ಮಾಡಲು ಆಸಕ್ತಿ ಇರುವವರು ದಯವಿಟ್ಟು - [https://meta.wikimedia.org/wiki/Grants:Programs/Wikimedia_Community_Fund/Research_on_effectiveness_of_Wikipedia_in_Education_as_a_platform_of_improving_the_cognitive_ability_among_students#Volunteers_Sign-up ಈ ಸ್ಥಳದಲ್ಲಿ ನಿಮ್ಮ ಸಹಿ ಹಾಕಿ].--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೪:೨೦, ೯ ಮಾರ್ಚ್ ೨೦೨೨ (UTC)
== Festive Season 2021 edit-a-thon ==
Dear Wikimedians,
CIS-A2K started a series of mini edit-a-thons in 2020. This year, we had conducted Mahatma Gandhi 2021 edit-a-thon so far. Now, we are going to be conducting a [[:m: Festive Season 2021 edit-a-thon|Festive Season 2021 edit-a-thon]] which will be its second iteration. During this event, we encourage you to create, develop, update or edit data, upload files on Wikimedia Commons or Wikipedia articles etc. This event will take place on 11 and 12 December 2021. Be ready to participate and develop content on your local Wikimedia projects. Thank you.
on behalf of the organising committee
[[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೭:೪೬, ೧೦ ಡಿಸೆಂಬರ್ ೨೦೨೧ (UTC)
<!-- Message sent by User:Jayantanth@metawiki using the list at https://meta.wikimedia.org/w/index.php?title=User:Titodutta/lists/Indic_VPs&oldid=22433389 -->
== Ratnamanjarii ಇಂಗ್ಲೀಶ್ ಪುಟ ಮತ್ತು ರತ್ನಮಂಜರಿ ಕನ್ನಡಪುಟ - ಲಿಂಕಿಂಗ್ ತೆಗೆದು ಹಾಕಿ ==
Ratnamanjarii ಇಂಗ್ಲೀಶ್ ಪುಟವು ೨೦೧೯ರ ಕನ್ನಡ ಚಲನಚಿತ್ರದ ಪುಟವಾಗಿದೆ. ಆದರೆ ಅದಕ್ಕೆ ಲಿಂಕ್ ಆಗಿರುವ ಕನ್ನಡ ರತ್ನಮಂಜರಿ ೧೯೬೦ ರ ದಶಕದ ಹಳೆಯ ಸಿನಿಮಾ ಆಗಿದೆ. ಹೊಸ ಪುಟವನ್ನು ರಚಿಸಿದರೆ Ratnamanjarii ಇಂಗ್ಲೀಷ್ ಪುಟಕ್ಕೆ ಲಿಂಕ್ ಮಾಡಲು ಆಗುವುದಿಲ್ಲ [[ಸದಸ್ಯ:Shreekant.mishrikoti|Shreekant.mishrikoti]] ([[ಸದಸ್ಯರ ಚರ್ಚೆಪುಟ:Shreekant.mishrikoti|ಚರ್ಚೆ]]) ೦೫:೨೦, ೧೨ ಡಿಸೆಂಬರ್ ೨೦೨೧ (UTC)
:ಕನ್ನಡದ ಯಾವ ಪುಟ ಹಾಗೂ ಇಂಗ್ಲಿಷಿನ ಯಾವ ಪುಟ ಎಂದು ಕೊಂಡಿ ಸಮೇತ ನೀಡಿದರೆ ಉತ್ತಮವಿತ್ತು. ಈಗ ಕನ್ನಡದ [[ರತ್ನಮಂಜರಿ]] ಪುಟವು ಇಂಗ್ಲಿಷಿನ [[:w:Rathna Manjari|Rathna Manjari]] ಪುಟಕ್ಕೆ ಲಿಂಕ್ ಆಗಿದೆ. ಇದು ಸರಿಯಿದೆ.--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೪:೫೦, ೧೩ ಡಿಸೆಂಬರ್ ೨೦೨೧ (UTC)
::ಇಂಗ್ಲೀಷಿನ "Ratnamanjarii" ( '''<u>ಗಮನಿಸಿ ಇಲ್ಲಿ ಮಧ್ಯೆ ಸ್ಪೇಸ್</u> ಇಲ್ಲ'''--ಇದರ ಕೊಂಡಿ https://en.wikipedia.org/wiki/Ratnamanjarii) ಪುಟ ನೋಡಿ -- '''Ratnamanjarii''' is a 2019 Indian [[:en:Kannada_language|Kannada]] [[:en:Action_thriller|action thriller]] film ಎಂದು ಆರಂಭ ಆಗುತ್ತದೆ. ಎಡ ಭಾಗದಲ್ಲಿರುವ "ಇತರ ಭಾಷೆಗಳಲ್ಲಿ" ಕೆಳಗಿನ "ಕನ್ನಡ" ಕ್ಲಿಕ್ಕಿಸಿದರೆ ಅದು
::ಕನ್ನಡದ ''"''[[ರತ್ನಮಂಜರಿ]] ಪುಟಕ್ಕೆ ಹೋಗುತ್ತದೆ ಅದು ೧೯೬೨ ರ ಕನ್ನಡ ಚಿತ್ರವಾಗಿದೆ . ಈ ಕೊಂಡಿಯನ್ನು ದಯವಿಟ್ಟು ತೆಗೆದು ಹಾಕಿ. ಆಗ ಮಾತ್ರ ಆ ಇಂಗ್ಲೀಷ್ ಪುಟದಿಂದ ಕನ್ನಡ ವಿಕಿಪೀಡಿಯಾದಲ್ಲಿ ೨೦೧೯ರ ಹೊಸ ಚಿತ್ರ ರತ್ನಮಂಜರಿ ಕುರಿತಾದ ಪುಟವನ್ನು ಅನುವಾದದ ಮೂಲಕ ಸೃಷ್ಟಿಸಬಹುದು. [[ಸದಸ್ಯ:Shreekant.mishrikoti|Shreekant.mishrikoti]] ([[ಸದಸ್ಯರ ಚರ್ಚೆಪುಟ:Shreekant.mishrikoti|ಚರ್ಚೆ]]) ೧೬:೦೮, ೧೩ ಡಿಸೆಂಬರ್ ೨೦೨೧ (UTC)
:::@[[ಸದಸ್ಯ:Shreekant.mishrikoti|Shreekant.mishrikoti]], ಆ ಕೊಂಡಿಯನ್ನು [[w:Rathnamanjarii]]ಯಿಂದ [[:w:Special:Diff/1064852760|ತೆಗೆದು]] [[w:Rathna Manjari]]ಗೆ [[:w:Special:Diff/1064852841|ಹಾಕಿದ್ದೇನೆ]]. [[ಸದಸ್ಯ:Hemantha|Hemantha]] ([[ಸದಸ್ಯರ ಚರ್ಚೆಪುಟ:Hemantha|ಚರ್ಚೆ]]) ೧೪:೫೩, ೧೦ ಜನವರಿ ೨೦೨೨ (UTC)
::::ತುಂಬ ಧನ್ಯವಾದಗಳು, [[ಸದಸ್ಯ:Hemantha|Hemantha]]ರೇ [[ಸದಸ್ಯ:Shreekant.mishrikoti|Shreekant.mishrikoti]] ([[ಸದಸ್ಯರ ಚರ್ಚೆಪುಟ:Shreekant.mishrikoti|ಚರ್ಚೆ]]) ೧೫:೨೪, ೧೦ ಜನವರಿ ೨೦೨೨ (UTC)
== First Newsletter: Wikimedia Wikimeet India 2022 ==
Dear Wikimedians,
We are glad to inform you that the [[:m: Wikimedia Wikimeet India 2022|second iteration of Wikimedia Wikimeet India]] is going to be organised in February. This is an upcoming online wiki event that is to be conducted from 18 to 20 February 2022 to celebrate International Mother Language Day. The planning of the event has already started and there are many opportunities for Wikimedians to volunteer in order to help make it a successful event. The major announcement is that [[:m: Wikimedia Wikimeet India 2022/Submissions|submissions for sessions]] has opened from today until a month (until 23 January 2022). You can propose your session [[:m: Wikimedia Wikimeet India 2022/Submissions|here]]. For more updates and how you can get involved in the same, please read the [[:m: Wikimedia Wikimeet India 2022/Newsletter/2021-12-23|first newsletter]]
If you want regular updates regarding the event on your talk page, please add your username [[:m: Global message delivery/Targets/Wikimedia Wikimeet India 2022|here]]. You will get the next newsletter after 15 days. Please get involved in the event discussions, open tasks and so on.
[[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೪:೫೮, ೨೩ ಡಿಸೆಂಬರ್ ೨೦೨೧ (UTC)
<small>On behalf of [[User:Nitesh (CIS-A2K)]]</small>
<!-- Message sent by User:Nitesh (CIS-A2K)@metawiki using the list at https://meta.wikimedia.org/w/index.php?title=User:Titodutta/lists/Indic_VPs&oldid=22433435 -->
== Upcoming Call for Feedback about the Board of Trustees elections ==
<div lang="en" dir="ltr" class="mw-content-ltr">
<section begin="announcement-content />
:''You can find this message translated into additional languages on Meta-wiki.''
:''<div class="plainlinks">[[m:Special:MyLanguage/Wikimedia Foundation Board of Trustees/Call for feedback:2022 Board of Trustees election/Upcoming Call for Feedback about the Board of Trustees elections|{{int:interlanguage-link-mul}}]] • [https://meta.wikimedia.org/w/index.php?title=Special:Translate&group=page-{{urlencode:Wikimedia Foundation Board of Trustees/Call for feedback:2022 Board of Trustees election/Upcoming Call for Feedback about the Board of Trustees elections}}&language=&action=page&filter= {{int:please-translate}}]</div>''
The Board of Trustees is preparing a call for feedback about the upcoming Board Elections, from January 7 - February 10, 2022.
While details will be finalized the week before the call, we have confirmed at least two questions that will be asked during this call for feedback:
* What is the best way to ensure fair representation of emerging communities among the Board?
* What involvement should candidates have during the election?
While additional questions may be added, the Movement Strategy and Governance team wants to provide time for community members and affiliates to consider and prepare ideas on the confirmed questions before the call opens. We apologize for not having a complete list of questions at this time. The list of questions should only grow by one or two questions. The intention is to not overwhelm the community with requests, but provide notice and welcome feedback on these important questions.
'''Do you want to help organize local conversation during this Call?'''
Contact the [[m:Special:MyLanguage/Movement Strategy and Governance|Movement Strategy and Governance team]] on Meta, on [https://t.me/wmboardgovernancechat Telegram], or via email at msg[[File:At sign.svg|16x16px|link=|(_AT_)]]wikimedia.org.
Reach out if you have any questions or concerns. The Movement Strategy and Governance team will be minimally staffed until January 3. Please excuse any delayed response during this time. We also recognize some community members and affiliates are offline during the December holidays. We apologize if our message has reached you while you are on holiday.
Best,
Movement Strategy and Governance<section end="announcement-content" />
</div>
{{int:thank-you}} [[User:Xeno (WMF)|Xeno (WMF)]] ೧೭:೫೬, ೨೭ ಡಿಸೆಂಬರ್ ೨೦೨೧ (UTC)
<!-- Message sent by User:Xeno (WMF)@metawiki using the list at https://meta.wikimedia.org/w/index.php?title=Movement_Strategy_and_Governance/Delivery/Wikipedia&oldid=22502754 -->
== Second Newsletter: Wikimedia Wikimeet India 2022 ==
Good morning Wikimedians,
Happy New Year! Hope you are doing well and safe. It's time to update you regarding [[:m: Wikimedia Wikimeet India 2022|Wikimedia Wikimeet India 2022]], the second iteration of Wikimedia Wikimeet India which is going to be conducted in February. Please note the dates of the event, 18 to 20 February 2022. The [[:m: Wikimedia Wikimeet India 2022/Submissions|submissions]] has opened from 23 December until 23 January 2022. You can propose your session [[:m: Wikimedia Wikimeet India 2022/Submissions|here]]. We want a few proposals from Indian communities or Wikimedians. For more updates and how you can get involved in the same, please read the [[:m: Wikimedia Wikimeet India 2022/Newsletter/2022-01-07|second newsletter]]
If you want regular updates regarding the event on your talk page, please add your username [[:m: Global message delivery/Targets/Wikimedia Wikimeet India 2022|here]]. You will get the next newsletter after 15 days. Please get involved in the event discussions, open tasks and so on.
[[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೫:೩೯, ೮ ಜನವರಿ ೨೦೨೨ (UTC)
<small>On behalf of [[User:Nitesh (CIS-A2K)]]</small>
<!-- Message sent by User:Nitesh (CIS-A2K)@metawiki using the list at https://meta.wikimedia.org/w/index.php?title=User:Titodutta/lists/Indic_VPs&oldid=22433435 -->
== Wiki Loves Folklore is back! ==
<div lang="en" dir="ltr" class="mw-content-ltr">
{{int:please-translate}}
[[File:Wiki Loves Folklore Logo.svg|right|150px|frameless]]
You are humbly invited to participate in the '''[[:c:Commons:Wiki Loves Folklore 2022|Wiki Loves Folklore 2022]]''' an international photography contest organized on Wikimedia Commons to document folklore and intangible cultural heritage from different regions, including, folk creative activities and many more. It is held every year from the '''1st till the 28th''' of February.
You can help in enriching the folklore documentation on Commons from your region by taking photos, audios, videos, and [https://commons.wikimedia.org/w/index.php?title=Special:UploadWizard&campaign=wlf_2022 submitting] them in this commons contest.
You can also [[:c:Commons:Wiki Loves Folklore 2022/Organize|organize a local contest]] in your country and support us in translating the [[:c:Commons:Wiki Loves Folklore 2022/Translations|project pages]] to help us spread the word in your native language.
Feel free to contact us on our [[:c:Commons talk:Wiki Loves Folklore 2022|project Talk page]] if you need any assistance.
'''Kind regards,'''
'''Wiki loves Folklore International Team'''
--[[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೩:೧೫, ೯ ಜನವರಿ ೨೦೨೨ (UTC)
</div>
<!-- Message sent by User:Tiven2240@metawiki using the list at https://meta.wikimedia.org/w/index.php?title=User:Tiven2240/wlf&oldid=22560402 -->
== Feminism and Folklore 2022 ==
<div lang="en" dir="ltr" class="mw-content-ltr">
{{int:please-translate}}
Greetings! You are invited to participate in '''[[:m:Feminism and Folklore 2022|Feminism and Folklore 2022]]''' writing competion. This year Feminism and Folklore will focus on feminism, women biographies and gender-focused topics for the project in league with Wiki Loves Folklore gender gap focus with folk culture theme on Wikipedia.
You can help us in enriching the folklore documentation on Wikipedia from your region by creating or improving articles focused on folklore around the world, including, but not limited to folk festivals, folk dances, folk music, women and queer personalities in folklore, folk culture (folk artists, folk dancers, folk singers, folk musicians, folk game athletes, women in mythology, women warriors in folklore, witches and witch hunting, fairy tales and more. You can contribute to new articles or translate from the list of suggested articles [[:m:Feminism and Folklore 2022/List of Articles|here]].
You can also support us in organizing the contest on your local Wikipedia by signing up your community to participate in this project and also translating the [[m:Feminism and Folklore 2022|project page]] and help us spread the word in your native language.
Learn more about the contest and prizes from our project page. Feel free to contact us on our [[:m:Talk:Feminism and Folklore 2022|talk page]] or via Email if you need any assistance...
Thank you.
'''Feminism and Folklore Team''',
[[User:Tiven2240|Tiven2240]]
--೦೫:೪೯, ೧೧ ಜನವರಿ ೨೦೨೨ (UTC)
</div>
<!-- Message sent by User:Tiven2240@metawiki using the list at https://meta.wikimedia.org/w/index.php?title=User:Tiven2240/wlf&oldid=22574381 -->
== Call for Feedback about the Board of Trustees elections is now open ==
<section begin="announcement-content" />:''[[m:Special:MyLanguage/Wikimedia Foundation Board of Trustees/Call for feedback: Board of Trustees elections/Call for Feedback about the Board of Trustees elections is now open|You can find this message translated into additional languages on Meta-wiki.]]''
:''<div class="plainlinks">[[m:Special:MyLanguage/Wikimedia Foundation Board of Trustees/Call for feedback: Board of Trustees elections/Call for Feedback about the Board of Trustees elections is now open|{{int:interlanguage-link-mul}}]] • [https://meta.wikimedia.org/w/index.php?title=Special:Translate&group=page-{{urlencode:Wikimedia Foundation Board of Trustees/Call for feedback: Board of Trustees elections/Call for Feedback about the Board of Trustees elections is now open}}&language=&action=page&filter= {{int:please-translate}}]</div>''
The Call for Feedback: Board of Trustees elections is now open and will close on 7 February 2022.
With this Call for Feedback, the Movement Strategy and Governance team is taking a different approach. This approach incorporates community feedback from 2021. Instead of leading with proposals, the Call is framed around key questions from the Board of Trustees. The key questions came from the feedback about the 2021 Board of Trustees election. The intention is to inspire collective conversation and collaborative proposal development about these key questions.
There are two confirmed questions that will be asked during this Call for Feedback:
# What is the best way to ensure more diverse representation among elected candidates? ''The Board of Trustees noted the importance of selecting candidates who represent the full diversity of the Wikimedia movement. The current processes have favored volunteers from North America and Europe.''
# What are the expectations for the candidates during the election? ''Board candidates have traditionally completed applications and answered community questions. How can an election provide appropriate insight into candidates while also appreciating candidates’ status as volunteers?''
There is one additional question that may be presented during the Call about selection processes. This question is still under discussion, but the Board wanted to give insight into the confirmed questions as soon as possible. Hopefully if an additional question is going to be asked, it will be ready during the first week of the Call for Feedback.
[[m:Special:MyLanguage/Wikimedia Foundation Board of Trustees/Call for feedback: Board of Trustees elections|Join the conversation.]]
Thank you,
Movement Strategy and Governance<section end="announcement-content"/>
[[ಸದಸ್ಯ:CSinha (WMF)|CSinha (WMF)]] ([[ಸದಸ್ಯರ ಚರ್ಚೆಪುಟ:CSinha (WMF)|ಚರ್ಚೆ]]) ೧೦:೩೦, ೧೨ ಜನವರಿ ೨೦೨೨ (UTC)
:Please note an additional question has now been added. There are also [[m:Special:MyLanguage/Wikimedia Foundation Board of Trustees/Call for feedback: Board of Trustees elections/Discuss Key Questions|several proposals]] from participants to review and discuss. [[ಸದಸ್ಯ:CSinha (WMF)|CSinha (WMF)]] ([[ಸದಸ್ಯರ ಚರ್ಚೆಪುಟ:CSinha (WMF)|ಚರ್ಚೆ]]) ೦೬:೫೨, ೨೨ ಜನವರಿ ೨೦೨೨ (UTC)
=== Question about the Affiliates' role for the Call for Feedback: Board of Trustees elections ===
<section begin="announcement-content" />:''[[m:Special:MyLanguage/Wikimedia Foundation Board of Trustees/Call for feedback: Board of Trustees elections/Question_about_the_Affiliates%27_role_for_the_Call_for_Feedback:_Board_of_Trustees_elections|You can find this message translated into additional languages on Meta-wiki.]]''
:''<div class="plainlinks">[[m:Special:MyLanguage/Wikimedia Foundation Board of Trustees/Call for feedback: Board of Trustees elections/Question_about_the_Affiliates%27_role_for_the_Call_for_Feedback:_Board_of_Trustees_elections|{{int:interlanguage-link-mul}}]] • [https://meta.wikimedia.org/w/index.php?title=Special:Translate&group=page-{{urlencode:Wikimedia Foundation Board of Trustees/Call for feedback: Board of Trustees elections/Question_about_the_Affiliates%27_role_for_the_Call_for_Feedback:_Board_of_Trustees_elections}}&language=&action=page&filter= {{int:please-translate}}]</div>''
Hello,
Thank you to everyone who participated in the [[m:Special:MyLanguage/Wikimedia Foundation Board of Trustees/Call for feedback: Board of Trustees elections|'''Call for Feedback: Board of Trustees elections''']] so far. The Movement Strategy and Governance team has announced the last key question:
'''How should affiliates participate in elections?'''
Affiliates are an important part of the Wikimedia movement. Two seats of the Board of Trustees due to be filled this year were filled in 2019 through the Affiliate-selected Board seats process. A change in the [https://foundation.wikimedia.org/w/index.php?title=Bylaws&type=revision&diff=123603&oldid=123339 Bylaws removed the distinction between community and affiliate seats]. This leaves the important question: How should affiliates be involved in the selection of new seats?
The question is broad in the sense that the answers may refer not just to the two seats mentioned, but also to other, Community- and Affiliate-selected seats. The Board is hoping to find an approach that will both engage the affiliates and give them actual agency, and also optimize the outcomes in terms of selecting people with top skills, experience, diversity, and wide community’s support.
The Board of Trustees is seeking feedback about this question especially, although not solely, from the affiliate community. Everyone is invited to share proposals and join the conversation in the Call for Feedback channels. In addition to collecting online feedback, the Movement Strategy and Governance team will organize several video calls with affiliate members to collect feedback. These calls will be at different times and include Trustees.
Due to the late addition of this third question, the Call will be extended until 16 February.
[[m:Special:MyLanguage/Wikimedia_Foundation_Board_of_Trustees/Call_for_feedback:_Board_of_Trustees_elections/Discuss_Key_Questions|Join the conversation.]]
Best regards,
Movement Strategy and Governance
[[ಸದಸ್ಯ:CSinha (WMF)|CSinha (WMF)]] ([[ಸದಸ್ಯರ ಚರ್ಚೆಪುಟ:CSinha (WMF)|ಚರ್ಚೆ]]) ೦೬:೫೨, ೨೨ ಜನವರಿ ೨೦೨೨ (UTC)
== IMPORTANT: Admin activity review ==
Hello. A policy regarding the removal of "advanced rights" (administrator, bureaucrat, interface administrator, etc.) was adopted by [[:m:Requests for comment/Activity levels of advanced administrative rights holders|global community consensus]] in 2013. According to this policy, the [[:m:stewards|stewards]] are reviewing administrators' activity on all Wikimedia Foundation wikis with no inactivity policy. To the best of our knowledge, your wiki does not have a formal process for removing "advanced rights" from inactive accounts. This means that the stewards will take care of this according to the [[:m:Admin activity review|admin activity review]].
We have determined that the following users meet the inactivity criteria (no edits and no logged actions for more than 2 years):
# M G Harish (administrator)
These users will receive a notification soon, asking them to start a community discussion if they want to retain some or all of their rights. If the users do not respond, then their advanced rights will be removed by the stewards.
However, if you as a community would like to create your own activity review process superseding the global one, want to make another decision about these inactive rights holders, or already have a policy that we missed, then please notify the [[:m:Stewards' noticeboard|stewards on Meta-Wiki]] so that we know not to proceed with the rights review on your wiki. Thanks, [[ಸದಸ್ಯ:Stanglavine|Stanglavine]] ([[ಸದಸ್ಯರ ಚರ್ಚೆಪುಟ:Stanglavine|ಚರ್ಚೆ]]) ೦೦:೧೯, ೧೭ ಜನವರಿ ೨೦೨೨ (UTC)
== Subscribe to the This Month in Education newsletter - learn from others and share your stories ==
<div lang="en" dir="ltr" class="mw-content-ltr">
Dear community members,
Greetings from the EWOC Newsletter team and the education team at Wikimedia Foundation. We are very excited to share that we on tenth years of Education Newsletter ([[m:Education/News|This Month in Education]]) invite you to join us by [[m:Global message delivery/Targets/This Month in Education|subscribing to the newsletter on your talk page]] or by [[m:Education/News/Newsroom|sharing your activities in the upcoming newsletters]]. The Wikimedia Education newsletter is a monthly newsletter that collects articles written by community members using Wikimedia projects in education around the world, and it is published by the EWOC Newsletter team in collaboration with the Education team. These stories can bring you new ideas to try, valuable insights about the success and challenges of our community members in running education programs in their context.
If your affiliate/language project is developing its own education initiatives, please remember to take advantage of this newsletter to publish your stories with the wider movement that shares your passion for education. You can submit newsletter articles in your own language or submit bilingual articles for the education newsletter. For the month of January the deadline to submit articles is on the 20th January. We look forward to reading your stories.
Older versions of this newsletter can be found in the [[outreach:Education/Newsletter/Archives|complete archive]].
More information about the newsletter can be found at [[m:Education/News/Publication Guidelines|Education/Newsletter/About]].
For more information, please contact spatnaik{{@}}wikimedia.org.
------
<div style="text-align: center;"><div style="margin-top:10px; font-size:90%; padding-left:5px; font-family:Georgia, Palatino, Palatino Linotype, Times, Times New Roman, serif;">[[m:Education/Newsletter/About|About ''This Month in Education'']] · [[m:Global message delivery/Targets/This Month in Education|Subscribe/Unsubscribe]] · [[m:MassMessage|Global message delivery]] · For the team: [[User:ZI Jony|<span style="color:#8B0000">'''ZI Jony'''</span>]] [[User talk:ZI Jony|<sup><span style="color:Green"><i>(Talk)</i></span></sup>]], {{<includeonly>subst:</includeonly>#time:l G:i, d F Y|}} (UTC)</div></div>
</div>
<!-- Message sent by User:ZI Jony@metawiki using the list at https://meta.wikimedia.org/w/index.php?title=User:ZI_Jony/MassMessage/Awareness_of_Education_Newsletter/List_of_Village_Pumps&oldid=21244129 -->
== Movement Strategy and Governance News – Issue 5 ==
<section begin="ucoc-newsletter"/>
:''<div class="plainlinks">[[m:Special:MyLanguage/Movement Strategy and Governance/Newsletter/5/Global message|{{int:interlanguage-link-mul}}]] • [https://meta.wikimedia.org/w/index.php?title=Special:Translate&group=page-{{urlencode:Movement Strategy and Governance/Newsletter/5/Global message}}&language=&action=page&filter= {{int:please-translate}}]</div>''
<span style="font-size:200%;">'''Movement Strategy and Governance News'''</span><br>
<span style="font-size:120%; color:#404040;">'''Issue 5, January 2022'''</span><span style="font-size:120%; float:right;">[[m:Special:MyLanguage/Movement Strategy and Governance/Newsletter/5|'''Read the full newsletter''']]</span>
----
Welcome to the fifth issue of Movement Strategy and Governance News (formerly known as Universal Code of Conduct News)! This revamped newsletter distributes relevant news and events about the Movement Charter, Universal Code of Conduct, Movement Strategy Implementation grants, Board elections and other relevant MSG topics.
This Newsletter will be distributed quarterly, while more frequent Updates will also be delivered weekly or bi-weekly to subscribers. Please remember to subscribe '''[[:m:Special:MyLanguage/Global message delivery/Targets/MSG Newsletter Subscription|here]]''' if you would like to receive these updates.
<div style="margin-top:3px; padding:10px 10px 10px 20px; background:#fffff; border:2px solid #808080; border-radius:4px; font-size:100%;">
*'''Call for Feedback about the Board elections''' - We invite you to give your feedback on the upcoming WMF Board of Trustees election. This call for feedback went live on 10th January 2022 and will be concluded on 16th February 2022. ([[:m:Special:MyLanguage/Movement Strategy and Governance/Newsletter/5#Call for Feedback about the Board elections|continue reading]])
*'''Universal Code of Conduct Ratification''' - In 2021, the WMF asked communities about how to enforce the Universal Code of Conduct policy text. The revised draft of the enforcement guidelines should be ready for community vote in March. ([[:m:Special:MyLanguage/Movement Strategy and Governance/Newsletter/5#Universal Code of Conduct Ratification|continue reading]])
*'''Movement Strategy Implementation Grants''' - As we continue to review several interesting proposals, we encourage and welcome more proposals and ideas that target a specific initiative from the Movement Strategy recommendations. ([[:m:Special:MyLanguage/Movement Strategy and Governance/Newsletter/5#Movement Strategy Implementation Grants|continue reading]])
*'''The New Direction for the Newsletter''' - As the UCoC Newsletter transitions into MSG Newsletter, join the facilitation team in envisioning and deciding on the new directions for this newsletter. ([[:m:Special:MyLanguage/Movement Strategy and Governance/Newsletter/5#The New Direction for the Newsletter|continue reading]])
*'''Diff Blogs''' - Check out the most recent publications about MSG on Wikimedia Diff. ([[:m:Special:MyLanguage/Movement Strategy and Governance/Newsletter/5#Diff Blogs|continue reading]])</div><section end="ucoc-newsletter"/>
[[ಸದಸ್ಯ:CSinha (WMF)|CSinha (WMF)]] ([[ಸದಸ್ಯರ ಚರ್ಚೆಪುಟ:CSinha (WMF)|ಚರ್ಚೆ]]) ೦೮:೦೮, ೧೯ ಜನವರಿ ೨೦೨೨ (UTC)
== Wikimedia Wikimeet India 2022 Postponed ==
Dear Wikimedians,
We want to give you an update related to Wikimedia Wikimeet India 2022. [[:m:Wikimedia Wikimeet India 2022|Wikimedia Wikimeet India 2022]] (or WMWM2022) was to be conducted from 18 to 20 February 2022 and is postponed now.
Currently, we are seeing a new wave of the pandemic that is affecting many people around. Although WMWM is an online event, it has multiple preparation components such as submission, registration, RFC etc which require community involvement.
We feel this may not be the best time for extensive community engagement. We have also received similar requests from Wikimedians around us. Following this observation, please note that we are postponing the event, and the new dates will be informed on the mailing list and on the event page.
Although the main WMWM is postponed, we may conduct a couple of brief calls/meets (similar to the [[:m:Stay safe, stay connected|Stay safe, stay connected]] call) on the mentioned date, if things go well.
We'll also get back to you about updates related to WMWM once the situation is better. Thank you [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೭:೨೭, ೨೭ ಜನವರಿ ೨೦೨೨ (UTC)
<small>
Nitesh Gill
on behalf of WMWM
Centre for Internet and Society
</small>
<!-- Message sent by User:Nitesh (CIS-A2K)@metawiki using the list at https://meta.wikimedia.org/w/index.php?title=User:Titodutta/lists/Indic_VPs&oldid=22433435 -->
== ವಿಜ್ಞಾನ ಸಂಪಾದನೋತ್ಸವ ೨೦೨೨ ==
[[File:Mariotte bottle.svg|thumb]]
ಫೆಬ್ರವರಿ ವಿಜ್ಞಾನ ಮಾಸ. ಈ ಪ್ರಯುಕ್ತ ಕನ್ನಡ ವಿಕಿಪೀಡಿಯದಲ್ಲಿ ವಿಜ್ಞಾನ ಸಂಪಾದನೋತ್ಸವವನ್ನು ಆಯೋಜಿಸಲಾಗಿದೆ. ಈ ಸಂಪಾದನೋತ್ಸವದಲ್ಲಿ ವಿಜ್ಞಾನ ಕ್ಷೇತ್ರದ ಯಾವುದೇ ವಿಷಯದ ಬಗ್ಗೆ ಹೊಸ ಲೇಖನಗಳನ್ನು ರಚಿಸಬಹುದು, ಈಗಿರುವ ಲೇಖನಗಳನ್ನು ಉತ್ತಮಪಡಿಸಬಹುದು ಮತ್ತು ಇಂಗ್ಲೀಷ್ ವಿಕಿಯಿಂದ ಅನುವಾದ ಮಾಡಬಹುದು. ಆಸಕ್ತರು ಈ ಪುಟದಲ್ಲಿ ವಿವರಗಳನ್ನು ನೋಡಿ, ನೋಂದಾಯಿಸಿಕೊಳ್ಳಬಹುದು: [[ವಿಕಿಪೀಡಿಯ:ಸಂಪಾದನೋತ್ಸವಗಳು/ವಿಜ್ಞಾನ ಸಂಪಾದನೋತ್ಸವ ೨೦೨೨]]
== CIS - A2K Newsletter January 2022 ==
Dear Wikimedians,
Hope you are doing well. As a continuation of the CIS-A2K Newsletter, here is the newsletter for the month of January 2022.
This is the first edition of 2022 year. In this edition, you can read about:
* Launching of WikiProject Rivers with Tarun Bharat Sangh
* Launching of WikiProject Sangli Biodiversity with Birdsong
* Progress report
Please find the newsletter [[:m:CIS-A2K/Reports/Newsletter/January 2022|here]]. Thank you [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೮:೧೭, ೪ ಫೆಬ್ರವರಿ ೨೦೨೨ (UTC)
<small>
Nitesh Gill (CIS-A2K)
</small>
<!-- Message sent by User:Nitesh (CIS-A2K)@metawiki using the list at https://meta.wikimedia.org/w/index.php?title=CIS-A2K/Reports/Newsletter/Subscribe/VP&oldid=18069678 -->
== [Announcement] Leadership Development Task Force ==
Dear community members,
The [[:m:Strategy/Wikimedia movement/2018-20/Recommendations/Invest in Skills and Leadership Development|Invest in Skill and Leadership Development]] Movement Strategy recommendation indicates that our movement needs a globally coordinated effort to succeed in leadership development.
The [[:m:Community Development|Community Development team]] is supporting the creation of a global and community-driven [[:m:Leadership Development Task Force]] ([[:m:Leadership Development Task Force/Purpose and Structure|Purpose & Structure]]). The purpose of the task force is to advise leadership development work.
The team seeks community feedback on what could be the responsibilities of the task force. Also, if any community member wishes to be a part of the 12-member task force, kindly reach out to us. The feedback period is until 25 February 2022.
'''Where to share feedback?'''
'''#1''' Interested community members can add their thoughts on the [[:m:Talk:Leadership Development Task Force|Discussion page]].
'''#2''' Interested community members can join a regional discussion on 18 February, Friday through Google Meet.
'''Date & Time'''
* Friday, 18 February · 7:00 – 8:00 PM IST ([https://zonestamp.toolforge.org/1645191032 Your Timezone]) ([https://calendar.google.com/event?action=TEMPLATE&tmeid=NHVqMjgxNGNnOG9rYTFtMW8zYzFiODlvNGMgY19vbWxxdXBsMTRqbnNhaHQ2N2Y5M2RoNDJnMEBn&tmsrc=c_omlqupl14jnsaht67f93dh42g0%40group.calendar.google.com Add to Calendar])
* Google Meet link: https://meet.google.com/nae-rgsd-vif
Thanks for your time.
Regards, [[ಸದಸ್ಯ:CSinha (WMF)|CSinha (WMF)]] ([[ಸದಸ್ಯರ ಚರ್ಚೆಪುಟ:CSinha (WMF)|ಚರ್ಚೆ]]) ೧೧:೫೬, ೯ ಫೆಬ್ರವರಿ ೨೦೨೨ (UTC)
== International Mother Language Day 2022 edit-a-thon ==
Dear Wikimedians,
CIS-A2K announced [[:m:International Mother Language Day 2022 edit-a-thon|International Mother Language Day]] mini edit-a-thon which is going to take place on 19 & 20 February 2022. The motive of conducting this edit-a-thon is to celebrate International Mother Language Day.
This time we will celebrate the day by creating & developing articles on local Wikimedia projects, such as proofreading the content on Wikisource, items that need to be created on Wikidata [edit Labels & Descriptions], some language-related content must be uploaded on Wikimedia Commons and so on. It will be a two-days long edit-a-thon to increase content about languages or related to languages. Anyone can participate in this event and users can add their names to the given link. Thank you [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೩:೦೮, ೧೫ ಫೆಬ್ರವರಿ ೨೦೨೨ (UTC)
<small>On behalf of [[User:Nitesh (CIS-A2K)]]</small>
<!-- Message sent by User:Nitesh (CIS-A2K)@metawiki using the list at https://meta.wikimedia.org/w/index.php?title=User:Titodutta/lists/Indic_VPs&oldid=22433435 -->
== Wiki Loves Folklore is extended till 15th March ==
<div lang="en" dir="ltr" class="mw-content-ltr">{{int:please-translate}}
[[File:Wiki Loves Folklore Logo.svg|right|frameless|180px]]
Greetings from Wiki Loves Folklore International Team,
We are pleased to inform you that [[:c:Commons:Wiki Loves Folklore|Wiki Loves Folklore]] an international photographic contest on Wikimedia Commons has been extended till the '''15th of March 2022'''. The scope of the contest is focused on folk culture of different regions on categories, such as, but not limited to, folk festivals, folk dances, folk music, folk activities, etc.
We would like to have your immense participation in the photographic contest to document your local Folk culture on Wikipedia. You can also help with the [[:c:Commons:Wiki Loves Folklore 2022/Translations|translation]] of project pages and share a word in your local language.
Best wishes,
'''International Team'''<br />
'''Wiki Loves Folklore'''
[[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೪:೫೦, ೨೨ ಫೆಬ್ರವರಿ ೨೦೨೨ (UTC)
</div>
<!-- Message sent by User:Rockpeterson@metawiki using the list at https://meta.wikimedia.org/w/index.php?title=Distribution_list/Global_message_delivery&oldid=22754428 -->
== ಇಂಗ್ಲೀಶ್ ವಿಕಿಪೀಡಿಯದಲ್ಲಿರುವ ಚಿತ್ರವು ಕನ್ನಡ ವಿಕಿಪೀಡಿಯದಲ್ಲಿ ಬಳಕೆಗೆ ಲಭ್ಯವಾಗಲು ಏನು ಮಾಡಬೇಕು? ==
ಉದಾಹರಣೆಗೆ https://en.wikipedia.org/wiki/Sidlingu#/media/File:Sidlingu.jpg ಈಚಿತ್ರವು ಕನ್ನಡ ವಿಕಿಪೀದಿಯದಲ್ಲಿ ಸೇರಿಸಲು ಆಗುವುದಿಲ್ಲ ; ಅದಕ್ಕೆ ಏನು ಮಾಡಬೇಕು ?
[[ಸದಸ್ಯ:Shreekant.mishrikoti|Shreekant.mishrikoti]] ([[ಸದಸ್ಯರ ಚರ್ಚೆಪುಟ:Shreekant.mishrikoti|ಚರ್ಚೆ]]) ೧೧:೨೦, ೨೨ ಫೆಬ್ರವರಿ ೨೦೨೨ (UTC)
:ಅದನ್ನು ಡೌನ್ಲೋಡ್ ಮಾಡಿಕೊಂಡು ಕನ್ನಡ ವಿಕಿಪೀಡಿಯಕ್ಕೆ fair use policy ಬಳಸಿ local upload ಮಾಡಬೇಕು. ಅದಕ್ಕೆ Special:Upload ಎಂಬ ಆದೇಶ ಬಳಸಬೇಕು. ಫೈಲ್ ಗಾತ್ರ ಮತ್ತು ಇತರೆ ನಿಯಮಗಳ ಬಗ್ಗೆ ತಿಳಿಯಲು [[ವಿಕಿಪೀಡಿಯ:ಸದ್ಬಳಕೆ]] ಪುಟ ನೋಡಿ.--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೫:೧೮, ೨೨ ಫೆಬ್ರವರಿ ೨೦೨೨ (UTC)
== Universal Code of Conduct (UCoC) Enforcement Guidelines & Ratification Vote ==
'''In brief:''' the [[:m:Universal Code of Conduct/Enforcement guidelines|revised Enforcement Guidelines]] have been published. Voting to ratify the guidelines will happen from [[:m:Universal Code of Conduct/Enforcement guidelines/Voting|7 March to 21 March 2022]]. Community members can participate in the discussion with the UCoC project team and drafting committee members on 25 February (12:00 UTC) and 4 March (15:00 UTC). Please [[:m:Special:MyLanguage/Universal Code of Conduct/Conversations|sign-up]].
'''Details:'''
The [[:m:Universal Code of Conduct]] (UCoC) provides a baseline of acceptable behavior for the entire Wikimedia movement. The UCoC and the Enforcement Guidelines were written by [[:m:Special:MyLanguage/Universal Code of Conduct/Drafting committee|volunteer-staff drafting committees]] following community consultations. The revised guidelines were published 24 January 2022.
'''What’s next?'''
'''#1 Community Conversations'''
To help to understand the guidelines, the [[:m:Special:MyLanguage/Movement Strategy and Governance|Movement Strategy and Governance]] (MSG) team will host conversations with the UCoC project team and drafting committee members on 25 February (12:00 UTC) and 4 March (15:00 UTC). Please [[:m:Special:MyLanguage/Universal Code of Conduct/Conversations|sign-up]].
Comments about the guidelines can be shared [[:m:Talk:Universal Code of Conduct/Enforcement guidelines|on the Enforcement Guidelines talk page]]. You can comment in any language.
'''#2 Ratification Voting'''
The Wikimedia Foundation Board of Trustees released a [[:m:Special:MyLanguage/Wikimedia Foundation Board noticeboard/January 2022 - Board of Trustees on Community ratification of enforcement guidelines of UCoC|statement on the ratification process]] where eligible voters can support or oppose the adoption of the enforcement guidelines through vote. Wikimedians are invited to [[:m:Special:MyLanguage/Universal Code of Conduct/Enforcement guidelines/Voter information/Volunteer|translate and share important information]].
A [[:m:Special:MyLanguage/Universal Code of Conduct/Enforcement guidelines/Voting|SecurePoll vote]] is scheduled from 7 March to 21 March 2022.
[[:m:Universal Code of Conduct/Enforcement guidelines/Voter information#Voting%20eligibility|Eligible voters]] are invited to answer a poll question and share comments. Voters will be asked if they support the enforcement of the UCoC based on the proposed guidelines.
Thank you. [[ಸದಸ್ಯ:CSinha (WMF)|CSinha (WMF)]] ([[ಸದಸ್ಯರ ಚರ್ಚೆಪುಟ:CSinha (WMF)|ಚರ್ಚೆ]]) ೧೬:೦೮, ೨೨ ಫೆಬ್ರವರಿ ೨೦೨೨ (UTC)
== Coming soon ==
<div class="plainlinks mw-content-ltr" lang="en" dir="ltr">
=== Several improvements around templates ===
Hello, from March 9, several improvements around templates will become available on your wiki:
* Fundamental improvements of the [[Mw:Special:MyLanguage/Help:VisualEditor/User guide#Editing templates|VisualEditor template dialog]] ([[m:WMDE Technical Wishes/VisualEditor template dialog improvements|1]], [[m:WMDE Technical Wishes/Removing a template from a page using the VisualEditor|2]]),
* Improvements to make it easier to put a template on a page ([[m:WMDE Technical Wishes/Finding and inserting templates|3]]) (for the template dialogs in [[Mw:Special:MyLanguage/Help:VisualEditor/User guide#Editing templates|VisualEditor]], [[Mw:Special:MyLanguage/Extension:WikiEditor#/media/File:VectorEditorBasic-en.png|2010 Wikitext]] and [[Mw:Special:MyLanguage/2017 wikitext editor|New Wikitext Mode]]),
* and improvements in the syntax highlighting extension [[Mw:Special:MyLanguage/Extension:CodeMirror|CodeMirror]] ([[m:WMDE Technical Wishes/Improved Color Scheme of Syntax Highlighting|4]], [[m:WMDE Technical Wishes/Bracket Matching|5]]) (which is available on wikis with writing direction left-to-right).
All these changes are part of the “[[m:WMDE Technical Wishes/Templates|Templates]]” project by [[m:WMDE Technical Wishes|WMDE Technical Wishes]]. We hope they will help you in your work, and we would love to hear your feedback on the talk pages of these projects. </div> - [[m:User:Johanna Strodt (WMDE)|Johanna Strodt (WMDE)]] ೧೨:೩೮, ೨೮ ಫೆಬ್ರವರಿ ೨೦೨೨ (UTC)
<!-- Message sent by User:Johanna Strodt (WMDE)@metawiki using the list at https://meta.wikimedia.org/w/index.php?title=WMDE_Technical_Wishes/Technical_Wishes_News_list_all_village_pumps&oldid=22907463 -->
== <section begin="announcement-header" />The Call for Feedback: Board of Trustees elections is now closed <section end="announcement-header" /> ==
<section begin="announcement-content" />:''[[m:Special:MyLanguage/Wikimedia Foundation Board of Trustees/Call for feedback: Board of Trustees elections/Call for Feedback is now closed|You can find this message translated into additional languages on Meta-wiki.]]''
:''<div class="plainlinks">[[m:Special:MyLanguage/Wikimedia Foundation Board of Trustees/Call for feedback: Board of Trustees elections/Call for Feedback is now closed|{{int:interlanguage-link-mul}}]] • [https://meta.wikimedia.org/w/index.php?title=Special:Translate&group=page-{{urlencode:Wikimedia Foundation Board of Trustees/Call for feedback: Board of Trustees elections/Call for Feedback is now closed}}&language=&action=page&filter= {{int:please-translate}}]</div>''
The [[m:Wikimedia Foundation Board of Trustees/Call for feedback: Board of Trustees elections|Call for Feedback: Board of Trustees elections]] is now closed. This Call ran from 10 January and closed on 16 February 2022. The Call focused on [[m:Wikimedia Foundation Board of Trustees/Call for feedback: Board of Trustees elections/Discuss Key Questions#Questions|three key questions]] and received broad discussion [[m:Talk:Wikimedia Foundation Board of Trustees/Call for feedback: Board of Trustees elections/Discuss Key Questions|on Meta-wiki]], during meetings with affiliates, and in various community conversations. The community and affiliates provided many proposals and discussion points. The [[m:Wikimedia Foundation Board of Trustees/Call for feedback: Board of Trustees elections/Reports|reports]] are on Meta-wiki.
This information will be shared with the Board of Trustees and Elections Committee so they can make informed decisions about the upcoming Board of Trustees election. The Board of Trustees will then follow with an announcement after they have discussed the information.
Thank you to everyone who participated in the Call for Feedback to help improve Board election processes.
Thank you,
Movement Strategy and Governance<br /><section end="announcement-content" />
[[ಸದಸ್ಯ:CSinha (WMF)|CSinha (WMF)]] ([[ಸದಸ್ಯರ ಚರ್ಚೆಪುಟ:CSinha (WMF)|ಚರ್ಚೆ]]) ೦೮:೧೫, ೫ ಮಾರ್ಚ್ ೨೦೨೨ (UTC)
== UCoC Enforcement Guidelines Ratification Vote Begins (7 - 21 March 2022) ==
The ratification of the [[metawiki:Special:MyLanguage/Universal Code of Conduct|Universal Code of Conduct]] (UCoC) [[metawiki:Special:MyLanguage/Universal Code of Conduct/Enforcement guidelines|enforcement guidelines]] has started. Every eligible community member can vote.
For instructions on voting using SecurePoll and Voting eligibility, [[metawiki:Special:MyLanguage/Universal Code of Conduct/Enforcement guidelines/Voter_information|please read this]]. The last date to vote is 21 March 2022.
'''Vote here''' - https://meta.wikimedia.org/wiki/Special:SecurePoll/vote/391
Thank you, [[ಸದಸ್ಯ:CSinha (WMF)|CSinha (WMF)]] ([[ಸದಸ್ಯರ ಚರ್ಚೆಪುಟ:CSinha (WMF)|ಚರ್ಚೆ]]) ೧೭:೧೧, ೭ ಮಾರ್ಚ್ ೨೦೨೨ (UTC)
== CIS-A2K Newsletter February 2022 ==
[[File:Centre for Internet And Society logo.svg|180px|right|link=]]
Dear Wikimedians,
Hope you are doing well. As you know CIS-A2K updated the communities every month about their previous work through the Newsletter. This message is about February 2022 Newsletter. In this newsletter, we have mentioned our conducted events, ongoing events and upcoming events.
; Conducted events
* [[:m:CIS-A2K/Events/Launching of WikiProject Rivers with Tarun Bharat Sangh|Wikimedia session with WikiProject Rivers team]]
* [[:m:Indic Wikisource Community/Online meetup 19 February 2022|Indic Wikisource online meetup]]
* [[:m:International Mother Language Day 2022 edit-a-thon]]
* [[c:Commons:Pune_Nadi_Darshan_2022|Wikimedia Commons workshop for Rotary Water Olympiad team]]
; Ongoing events
* [[:m:Indic Wikisource Proofreadthon March 2022|Indic Wikisource Proofreadthon March 2022]] - You can still participate in this event which will run till tomorrow.
;Upcoming Events
* [[:m:International Women's Month 2022 edit-a-thon|International Women's Month 2022 edit-a-thon]] - The event is 19-20 March and you can add your name for the participation.
* [[c:Commons:Pune_Nadi_Darshan_2022|Pune Nadi Darshan 2022]] - The event is going to start by tomorrow.
* Annual proposal - CIS-A2K is currently working to prepare our next annual plan for the period 1 July 2022 – 30 June 2023
Please find the Newsletter link [[:m:CIS-A2K/Reports/Newsletter/February 2022|here]]. Thank you [[User:Nitesh (CIS-A2K)|Nitesh (CIS-A2K)]] ([[User talk:Nitesh (CIS-A2K)|talk]]) 08:58, 14 March 2022 (UTC)
<small>On behalf of [[User:Nitesh (CIS-A2K)]]</small>
<!-- Message sent by User:Nitesh (CIS-A2K)@metawiki using the list at https://meta.wikimedia.org/w/index.php?title=User:Titodutta/lists/Indic_VPs&oldid=22433435 -->
== Wiki Loves Folklore 2022 ends tomorrow ==
[[File:Wiki Loves Folklore Logo.svg|right|frameless|180px]]
International photographic contest [[:c:Commons:Wiki Loves Folklore 2022| Wiki Loves Folklore 2022]] ends on 15th March 2022 23:59:59 UTC. This is the last chance of the year to upload images about local folk culture, festival, cuisine, costume, folklore etc on Wikimedia Commons. Watch out our social media handles for regular updates and declaration of Winners.
([https://www.facebook.com/WikiLovesFolklore/ Facebook] , [https://twitter.com/WikiFolklore Twitter ] , [https://www.instagram.com/wikilovesfolklore/ Instagram])
The writing competition Feminism and Folklore will run till 31st of March 2022 23:59:59 UTC. Write about your local folk tradition, women, folk festivals, folk dances, folk music, folk activities, folk games, folk cuisine, folk wear, folklore, and tradition, including ballads, folktales, fairy tales, legends, traditional song and dance, folk plays, games, seasonal events, calendar customs, folk arts, folk religion, mythology etc. on your local Wikipedia. Check if your [[:m:Feminism and Folklore 2022/Project Page|local Wikipedia is participating]]
A special competition called '''Wiki Loves Falles''' is organised in Spain and the world during 15th March 2022 till 15th April 2022 to document local folk culture and [[:en:Falles|Falles]] in Valencia, Spain. Learn more about it on [[:ca:Viquiprojecte:Falles 2022|Catalan Wikipedia project page]].
We look forward for your immense co-operation.
Thanks
Wiki Loves Folklore international Team
[[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೪:೪೦, ೧೪ ಮಾರ್ಚ್ ೨೦೨೨ (UTC)
<!-- Message sent by User:Rockpeterson@metawiki using the list at https://meta.wikimedia.org/w/index.php?title=Distribution_list/Global_message_delivery&oldid=22754428 -->
== Pune Nadi Darshan 2022: A campaign cum photography contest ==
Dear Wikimedians,
Greetings for the Holi festival! CIS-A2K is glad to announce a campaign cum photography contest, Pune Nadi Darshan 2022, organised jointly by Rotary Water Olympiad and CIS-A2K on the occasion of ‘World Water Week’. This is a pilot campaign to document the rivers in the Pune district on Wikimedia Commons. The campaign period is from 16 March to 16 April 2022.
Under this campaign, participants are expected to click and upload the photos of rivers in the Pune district on the following topics -
* Beauty of rivers in Pune district
* Flora & fauna of rivers in Pune district
* Religious & cultural places around rivers in Pune district
* Human activities at rivers in Pune district
* Constructions on rivers in Pune district
* River Pollution in Pune district
Please visit the [[:c:commons:Pune Nadi Darshan 2022|event page]] for more details. We welcome your participation in this campaign. Thank you [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೭:೧೯, ೧೫ ಮಾರ್ಚ್ ೨೦೨೨ (UTC)
<small>On behalf of [[User:Nitesh (CIS-A2K)]]</small>
<!-- Message sent by User:Nitesh (CIS-A2K)@metawiki using the list at https://meta.wikimedia.org/w/index.php?title=User:Titodutta/lists/Indic_VPs&oldid=22433435 -->
== Universal Code of Conduct Enforcement guidelines ratification voting is now closed ==
: ''[[metawiki:Special:MyLanguage/Universal Code of Conduct/Enforcement guidelines/Vote/Closing message|You can find this message translated into additional languages on Meta-wiki.]]''
: ''<div class="plainlinks">[[metawiki:Special:MyLanguage/Universal Code of Conduct/Enforcement guidelines/Vote/Closing message|{{int:interlanguage-link-mul}}]] • [https://meta.wikimedia.org/w/index.php?title=Special:Translate&group=page-{{urlencode:Universal Code of Conduct/Enforcement guidelines/Vote/Closing message}}&language=&action=page&filter= {{int:please-translate}}]</div>''
Greetings,
The ratification voting process for the [[metawiki:Special:MyLanguage/Universal Code of Conduct/Enforcement guidelines|revised enforcement guidelines]] of the [[metawiki:Special:MyLanguage/Universal Code of Conduct|Universal Code of Conduct]] (UCoC) came to a close on 21 March 2022. '''Over {{#expr:2300}} Wikimedians voted''' across different regions of our movement. Thank you to everyone who participated in this process! The scrutinizing group is now reviewing the vote for accuracy, so please allow up to two weeks for them to finish their work.
The final results from the voting process will be announced [[metawiki:Special:MyLanguage/Universal Code of Conduct/Enforcement guidelines/Voting/Results|here]], along with the relevant statistics and a summary of comments as soon as they are available. Please check out [[metawiki:Special:MyLanguage/Universal Code of Conduct/Enforcement guidelines/Voter information|the voter information page]] to learn about the next steps. You can comment on the project talk page [[metawiki:Talk:Universal Code of Conduct/Enforcement guidelines|on Meta-wiki]] in any language.
You may also contact the UCoC project team by email: ucocproject[[File:At_sign.svg|link=|16x16px|(_AT_)]]wikimedia.org
Best regards,
[[ಸದಸ್ಯ:CSinha (WMF)|CSinha (WMF)]] ([[ಸದಸ್ಯರ ಚರ್ಚೆಪುಟ:CSinha (WMF)|ಚರ್ಚೆ]]) ೦೯:೪೦, ೨೩ ಮಾರ್ಚ್ ೨೦೨೨ (UTC)
== Feminism and Folklore 2022 ends soon ==
[[File:Feminism and Folklore 2022 logo.svg|right|frameless|250px]]
[[:m:Feminism and Folklore 2022|Feminism and Folklore 2022]] which is an international writing contest organized at Wikipedia ends soon that is on <b>31 March 2022 11:59 UTC</b>. This is the last chance of the year to write about feminism, women biographies and gender-focused topics such as <i>folk festivals, folk dances, folk music, folk activities, folk games, folk cuisine, folk wear, fairy tales, folk plays, folk arts, folk religion, mythology, folk artists, folk dancers, folk singers, folk musicians, folk game athletes, women in mythology, women warriors in folklore, witches and witch hunting, fairy tales and more</i>
Keep an eye on the project page for declaration of Winners.
We look forward for your immense co-operation.
Thanks
Wiki Loves Folklore international Team
[[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೪:೨೯, ೨೬ ಮಾರ್ಚ್ ೨೦೨೨ (UTC)
<!-- Message sent by User:Rockpeterson@metawiki using the list at https://meta.wikimedia.org/w/index.php?title=User:Rockpeterson/fnf&oldid=23060054 -->
== ಮುಖ್ಯಪುಟ ಸುದ್ದಿಯಲ್ಲಿ ಬದಲಾವಣೆ ಕಾಣದು ==
ಮುಖ್ಯಪುಟ ಸುದ್ದಿಯಲ್ಲಿ ಬದಲಾವಣೆ ಕಾಣದು
[[ಸದಸ್ಯ:Gangaasoonu|Gangaasoonu]] ([[ಸದಸ್ಯರ ಚರ್ಚೆಪುಟ:Gangaasoonu|ಚರ್ಚೆ]]) ೧೨:೧೯, ೨೭ ಮಾರ್ಚ್ ೨೦೨೨ (UTC)
== ಪುಶ್ ಪಿನ್ ಬಳಕೆ ==
{{Infobox settlement ಬಳಸಿ
ಗೋಕರ್ಣ ಪುಟದಲ್ಲಿ ಭಾರತ ಮತ್ತು ಕರ್ನಾಟಕದ ಮ್ಯಾಪ್ ತೋರಿಸುವುದು ಹೇಗೆ ?
[[ಸದಸ್ಯ:Gangaasoonu|Gangaasoonu]] ([[ಸದಸ್ಯರ ಚರ್ಚೆಪುಟ:Gangaasoonu|ಚರ್ಚೆ]]) ೧೨:೩೩, ೨೭ ಮಾರ್ಚ್ ೨೦೨೨ (UTC)
== Announcing Indic Hackathon 2022 and Scholarship Applications ==
Dear Wikimedians, we are happy to announce that the Indic MediaWiki Developers User Group will be organizing [[m:Indic Hackathon 2022|Indic Hackathon 2022]], a regional event as part of the main [[mw:Wikimedia Hackathon 2022|Wikimedia Hackathon 2022]] taking place in a hybrid mode during 20-22 May 2022. The event will take place in Hyderabad. The regional event will be in-person with support for virtual participation. As it is with any hackathon, the event’s program will be semi-structured i.e. while we will have some sessions in sync with the main hackathon event, the rest of the time will be upto participants’ interest on what issues they are interested to work on. The event page can be seen on [[m:Indic Hackathon 2022|this page]].
In this regard, we would like to invite community members who would like to attend in-person to fill out a [https://docs.google.com/forms/d/e/1FAIpQLSc1lhp8IdXNxL55sgPmgOKzfWxknWzN870MvliqJZHhIijY5A/viewform?usp=sf_link form for scholarship application] by 17 April, which is available on the event page. Please note that the hackathon won’t be focusing on training of new skills, and it is expected that applications have some experience/knowledge contributing to technical areas of the Wikimedia movement. Please post on the event talk page if you have any queries. [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೮:೩೧, ೭ ಏಪ್ರಿಲ್ ೨೦೨೨ (UTC)
<!-- Message sent by User:KCVelaga@metawiki using the list at https://meta.wikimedia.org/w/index.php?title=Global_message_delivery/Targets/South_Asia_Village_Pumps&oldid=23115331 -->
== CIS-A2K Newsletter March 2022 ==
[[File:Centre for Internet And Society logo.svg|180px|right|link=]]
Dear Wikimedians,
Hope you are doing well. As you know CIS-A2K updated the communities every month about their previous work through the Newsletter. This message is about March 2022 Newsletter. In this newsletter, we have mentioned our conducted events and ongoing events.
; Conducted events
* [[:m:CIS-A2K/Events/Wikimedia session in Rajiv Gandhi University, Arunachal Pradesh|Wikimedia session in Rajiv Gandhi University, Arunachal Pradesh]]
* [[c:Commons:RIWATCH|Launching of the GLAM project with RIWATCH, Roing, Arunachal Pradesh]]
* [[c:Commons:Pune_Nadi_Darshan_2022|Wikimedia Commons workshop for Rotary Water Olympiad team]]
* [[:m:International Women's Month 2022 edit-a-thon]]
* [[:m:Indic Wikisource Proofreadthon March 2022]]
* [[:m:CIS-A2K/Events/Relicensing & digitisation of books, audios, PPTs and images in March 2022|Relicensing & digitisation of books, audios, PPTs and images in March 2022]]
* [https://msuglobaldh.org/abstracts/ Presentation on A2K Research in a session on 'Building Multilingual Internets']
; Ongoing events
* [[c:Commons:Pune_Nadi_Darshan_2022|Wikimedia Commons workshop for Rotary Water Olympiad team]]
* Two days of edit-a-thon by local communities [Punjabi & Santali]
Please find the Newsletter link [[:m:CIS-A2K/Reports/Newsletter/March 2022|here]]. Thank you [[User:Nitesh (CIS-A2K)|Nitesh (CIS-A2K)]] ([[User talk:Nitesh (CIS-A2K)|talk]]) 09:33, 16 April 2022 (UTC)
<small>On behalf of [[User:Nitesh (CIS-A2K)]]</small>
<!-- Message sent by User:Nitesh (CIS-A2K)@metawiki using the list at https://meta.wikimedia.org/w/index.php?title=User:Titodutta/lists/Indic_VPs&oldid=22433435 -->
== Extension of Pune Nadi Darshan 2022: A campaign cum photography contest ==
Dear Wikimedians,
As you already know, [[c:Commons:Pune_Nadi_Darshan_2022|Pune Nadi Darshan]] is a campaign cum photography contest on Wikimedia Commons organised jointly by Rotary Water Olympiad and CIS-A2K. The contest started on 16 March on the occasion of World Water Week and received a good response from citizens as well as organisations working on river issues.
Taking into consideration the feedback from the volunteers and organisations about extending the deadline of 16 April, the organisers have decided to extend the contest till 16 May 2022. Some leading organisations have also shown interest in donating their archive and need a sufficient time period for the process.
We are still mainly using these topics which are mentioned below.
* Beauty of rivers in Pune district
* Flora & fauna of rivers in Pune district
* Religious & cultural places around rivers in Pune district
* Human activities at rivers in Pune district
* Constructions on rivers in Pune district
* River Pollution in Pune district
Anyone can participate still now, so, we appeal to all Wikimedians to contribute to this campaign to enrich river-related content on Wikimedia Commons. For more information, you can visit the [[c:Commons:Pune_Nadi_Darshan_2022|event page]].
Regards [[User:Nitesh (CIS-A2K)|Nitesh (CIS-A2K)]] ([[User talk:Nitesh (CIS-A2K)|talk]]) 04:58, 17 April 2022 (UTC)
<small>On behalf of [[User:Nitesh (CIS-A2K)]]</small>
<!-- Message sent by User:Nitesh (CIS-A2K)@metawiki using the list at https://meta.wikimedia.org/w/index.php?title=User:Titodutta/lists/Indic_VPs&oldid=22433435 -->
== Join the South Asia / ESEAP Annual Plan Meeting with Maryana Iskander ==
Dear community members,
In continuation of [[m:User:MIskander-WMF|Maryana Iskander]]'s [[m:Special:MyLanguage/Wikimedia Foundation Chief Executive Officer/Maryana’s Listening Tour| listening tour]], the [[m:Special:MyLanguage/Movement Communications|Movement Communications]] and [[m:Special:MyLanguage/Movement Strategy and Governance|Movement Strategy and Governance]] teams invite you to discuss the '''[[m:Special:MyLanguage/Wikimedia Foundation Annual Plan/2022-2023/draft|2022-23 Wikimedia Foundation Annual Plan]]'''.
The conversations are about these questions:
* The [[m:Special:MyLanguage/Wikimedia 2030|2030 Wikimedia Movement Strategy]] sets a direction toward "knowledge as a service" and "knowledge equity". The Wikimedia Foundation wants to plan according to these two goals. How do you think the Wikimedia Foundation should apply them to our work?
* The Wikimedia Foundation continues to explore better ways of working at a regional level. We have increased our regional focus in areas like grants, new features, and community conversations. How can we improve?
* Anyone can contribute to the Movement Strategy process. We want to know about your activities, ideas, requests, and lessons learned. How can the Wikimedia Foundation better support the volunteers and affiliates working in Movement Strategy activities?
<b>Date and Time</b>
The meeting will happen via [https://wikimedia.zoom.us/j/84673607574?pwd=dXo0Ykpxa0xkdWVZaUZPNnZta0k1UT09 Zoom] on 24 April (Sunday) at 07:00 UTC ([https://zonestamp.toolforge.org/1650783659 local time]). Kindly [https://calendar.google.com/event?action=TEMPLATE&tmeid=MmtjZnJibXVjYXYyZzVwcGtiZHVjNW1lY3YgY19vbWxxdXBsMTRqbnNhaHQ2N2Y5M2RoNDJnMEBn&tmsrc=c_omlqupl14jnsaht67f93dh42g0%40group.calendar.google.com add the event to your calendar]. Live interpretation will be available for some languages.
Regards,
[[ಸದಸ್ಯ:CSinha (WMF)|CSinha (WMF)]] ([[ಸದಸ್ಯರ ಚರ್ಚೆಪುಟ:CSinha (WMF)|ಚರ್ಚೆ]]) ೧೦:೧೦, ೧೭ ಏಪ್ರಿಲ್ ೨೦೨೨ (UTC)
== New Wikipedia Library Collections Available Now - April 2022 ==
<div lang="en" dir="ltr" class="mw-content-ltr">
Hello Wikimedians!
[[File:Wikipedia_Library_owl.svg|thumb|upright|The TWL owl says sign up today!]]
[[m:The Wikipedia Library|The Wikipedia Library]] has free access to new paywalled reliable sources. You can these and dozens more collections at https://wikipedialibrary.wmflabs.org/:
* '''[https://wikipedialibrary.wmflabs.org/partners/128/ Wiley]''' – journals, books, and research resources, covering life, health, social, and physical sciences
* '''[https://wikipedialibrary.wmflabs.org/partners/125/ OECD]''' – OECD iLibrary, Data, and Multimedia published by the Organisation for Economic Cooperation and Development
* '''[https://wikipedialibrary.wmflabs.org/partners/129/ SPIE Digital Library]''' – journals and eBooks on optics and photonics applied research
Many other sources are freely available for experienced editors, including collections which recently became accessible to all eligible editors: Cambridge University Press, BMJ, AAAS, Érudit and more.
Do better research and help expand the use of high quality references across Wikipedia projects: log in today!
<br>--The Wikipedia Library Team ೧೩:೧೭, ೨೬ ಏಪ್ರಿಲ್ ೨೦೨೨ (UTC)
:<small>This message was delivered via the [https://meta.wikimedia.org/wiki/MassMessage#Global_message_delivery Global Mass Message] tool to [https://meta.wikimedia.org/wiki/Global_message_delivery/Targets/Wikipedia_Library The Wikipedia Library Global Delivery List].</small>
</div>
<!-- Message sent by User:Samwalton9@metawiki using the list at https://meta.wikimedia.org/w/index.php?title=Global_message_delivery/Targets/Wikipedia_Library&oldid=23036656 -->
== Call for Candidates: 2022 Board of Trustees Election ==
Dear community members,
The [[m:Special:MyLanguage/Wikimedia Foundation elections/2022|2022 Board of Trustees elections]] process has begun. The [[m:Special:MyLanguage/Wikimedia_Foundation_elections/2022/Announcement/Call_for_Candidates|Call for Candidates]] has been announced.
The Board of Trustees oversees the operations of the Wikimedia Foundation. Community-and-affiliate selected trustees and Board-appointed trustees make up the Board of Trustees. Each trustee serves a three year term. The Wikimedia community has the opportunity to vote for community-and-affiliate selected trustees.
The Wikimedia community will vote to elect two seats on the Board of Trustees in 2022. This is an opportunity to improve the representation, diversity, and expertise of the Board of Trustees.
Kindly [[m:Special:MyLanguage/Wikimedia Foundation elections/2022/Apply to be a Candidate|submit your candidacy]] to join the Board of Trustees.
[[ಸದಸ್ಯ:CSinha (WMF)|CSinha (WMF)]] ([[ಸದಸ್ಯರ ಚರ್ಚೆಪುಟ:CSinha (WMF)|ಚರ್ಚೆ]]) ೦೮:೫೦, ೨೯ ಏಪ್ರಿಲ್ ೨೦೨೨ (UTC)
== Coming soon: Improvements for templates ==
<div class="plainlinks mw-content-ltr" lang="en" dir="ltr">
<!--T:11-->
[[File:Overview of changes in the VisualEditor template dialog by WMDE Technical Wishes.webm|thumb|Fundamental changes in the template dialog.]]
Hello, more changes around templates are coming to your wiki soon:
The [[mw:Special:MyLanguage/Help:VisualEditor/User guide#Editing templates|'''template dialog''' in VisualEditor]] and in the [[mw:Special:MyLanguage/2017 wikitext editor|2017 Wikitext Editor]] (beta) will be '''improved fundamentally''':
This should help users understand better what the template expects, how to navigate the template, and how to add parameters.
* [[metawiki:WMDE Technical Wishes/VisualEditor template dialog improvements|project page]], [[metawiki:Talk:WMDE Technical Wishes/VisualEditor template dialog improvements|talk page]]
In '''syntax highlighting''' ([[mw:Special:MyLanguage/Extension:CodeMirror|CodeMirror]] extension), you can activate a '''colorblind-friendly''' color scheme with a user setting.
* [[metawiki:WMDE Technical Wishes/Improved Color Scheme of Syntax Highlighting#Color-blind_mode|project page]], [[metawiki:Talk:WMDE Technical Wishes/Improved Color Scheme of Syntax Highlighting|talk page]]
Deployment is planned for May 10. This is the last set of improvements from [[m:WMDE Technical Wishes|WMDE Technical Wishes']] focus area “[[m:WMDE Technical Wishes/Templates|Templates]]”.
We would love to hear your feedback on our talk pages!
</div> -- [[m:User:Johanna Strodt (WMDE)|Johanna Strodt (WMDE)]] ೧೧:೧೩, ೨೯ ಏಪ್ರಿಲ್ ೨೦೨೨ (UTC)
<!-- Message sent by User:Johanna Strodt (WMDE)@metawiki using the list at https://meta.wikimedia.org/w/index.php?title=WMDE_Technical_Wishes/Technical_Wishes_News_list_all_village_pumps&oldid=23222263 -->
== CIS-A2K Newsletter April 2022 ==
[[File:Centre for Internet And Society logo.svg|180px|right|link=]]
Dear Wikimedians,
I hope you are doing well. As you know CIS-A2K updated the communities every month about their previous work through the Newsletter. This message is about April 2022 Newsletter. In this newsletter, we have mentioned our conducted events, ongoing events and upcoming events.
; Conducted events
* [[:m:Grants talk:Programs/Wikimedia Community Fund/Annual plan of the Centre for Internet and Society Access to Knowledge|Annual Proposal Submission]]
* [[:m:CIS-A2K/Events/Digitisation session with Dakshin Bharat Jain Sabha|Digitisation session with Dakshin Bharat Jain Sabha]]
* [[:m:CIS-A2K/Events/Wikimedia Commons sessions of organisations working on river issues|Training sessions of organisations working on river issues]]
* Two days edit-a-thon by local communities
* [[:m:CIS-A2K/Events/Digitisation review and partnerships in Goa|Digitisation review and partnerships in Goa]]
* [https://www.youtube.com/watch?v=3WHE_PiFOtU&ab_channel=JessicaStephenson Let's Connect: Learning Clinic on Qualitative Evaluation Methods]
; Ongoing events
* [[c:Commons:Pune_Nadi_Darshan_2022|Wikimedia Commons workshop for Rotary Water Olympiad team]]
; Upcoming event
* [[:m:CIS-A2K/Events/Indic Wikisource Plan 2022-23|Indic Wikisource Work-plan 2022-2023]]
Please find the Newsletter link [[:m:CIS-A2K/Reports/Newsletter/April 2022|here]]. Thank you [[User:Nitesh (CIS-A2K)|Nitesh (CIS-A2K)]] ([[User talk:Nitesh (CIS-A2K)|talk]]) 15:47, 11 May 2022 (UTC)
<small>On behalf of [[User:Nitesh (CIS-A2K)]]</small>
<!-- Message sent by User:Nitesh (CIS-A2K)@metawiki using the list at https://meta.wikimedia.org/w/index.php?title=User:Titodutta/lists/Indic_VPs&oldid=22433435 -->
== <section begin="announcement-header" />Wikimedia Foundation Board of Trustees election 2022 - Call for Election Volunteers<section end="announcement-header" /> ==
<section begin="announcement-content" />
:''[[m:Special:MyLanguage/Movement Strategy and Governance/Election Volunteers/2022/Call for Election Volunteers|You can find this message translated into additional languages on Meta-wiki.]]''
:''<div class="plainlinks">[[m:Special:MyLanguage/Movement Strategy and Governance/Election Volunteers/2022/Call for Election Volunteers|{{int:interlanguage-link-mul}}]] • [https://meta.wikimedia.org/w/index.php?title=Special:Translate&group=page-{{urlencode:Movement Strategy and Governance/Election Volunteers/2022/Call for Election Volunteers}}&language=&action=page&filter= {{int:please-translate}}]</div>''
The Movement Strategy and Governance team is looking for community members to serve as election volunteers in the upcoming Board of Trustees election.
The idea of the Election Volunteer Program came up during the 2021 Wikimedia Board of Trustees Election. This program turned out to be successful. With the help of Election Volunteers we were able to increase outreach and participation in the election by 1,753 voters over 2017. Overall turnout was 10.13%, 1.1 percentage points more, and 214 wikis were represented in the election.
There were a total of 74 wikis that did not participate in 2017 that produced voters in the 2021 election. Can you help increase the participation even more?
Election volunteers will help in the following areas:
* Translate short messages and announce the ongoing election process in community channels
* Optional: Monitor community channels for community comments and questions
Volunteers should:
* Maintain the friendly space policy during conversations and events
* Present the guidelines and voting information to the community in a neutral manner
Do you want to be an election volunteer and ensure your community is represented in the vote? Sign up [[m:Special:MyLanguage/Movement Strategy and Governance/Election Volunteers/About|here]] to receive updates. You can use the [[m:Special:MyLanguage/Talk:Movement Strategy and Governance/Election Volunteers/About|talk page]] for questions about translation.<br /><section end="announcement-content" />
[[ಸದಸ್ಯ:CSinha (WMF)|CSinha (WMF)]] ([[ಸದಸ್ಯರ ಚರ್ಚೆಪುಟ:CSinha (WMF)|ಚರ್ಚೆ]]) ೧೦:೧೪, ೧೨ ಮೇ ೨೦೨೨ (UTC)
== CIS-A2K Newsletter May 2022 ==
[[File:Centre for Internet And Society logo.svg|180px|right|link=]]
Dear Wikimedians,
I hope you are doing well. As you know CIS-A2K updated the communities every month about their previous work through the Newsletter. This message is about May 2022 Newsletter. In this newsletter, we have mentioned our conducted events and ongoing and upcoming events.
; Conducted events
* [[:m:CIS-A2K/Events/Punjabi Wikisource Community skill-building workshop|Punjabi Wikisource Community skill-building workshop]]
* [[:c:Commons:Pune_Nadi_Darshan_2022|Wikimedia Commons workshop for Rotary Water Olympiad team]]
; Ongoing events
* [[:m:CIS-A2K/Events/Assamese Wikisource Community skill-building workshop|Assamese Wikisource Community skill-building workshop]]
; Upcoming event
* [[:m:User:Nitesh (CIS-A2K)/June Month Celebration 2022 edit-a-thon|June Month Celebration 2022 edit-a-thon]]
Please find the Newsletter link [[:m:CIS-A2K/Reports/Newsletter/May 2022|here]].
<br /><small>If you want to subscribe/unsubscibe this newsletter, click [[:m:CIS-A2K/Reports/Newsletter/Subscribe|here]]. </small>
Thank you [[User:Nitesh (CIS-A2K)|Nitesh (CIS-A2K)]] ([[User talk:Nitesh (CIS-A2K)|talk]]) 12:23, 14 June 2022 (UTC)
<small>On behalf of [[User:Nitesh (CIS-A2K)]]</small>
<!-- Message sent by User:Nitesh (CIS-A2K)@metawiki using the list at https://meta.wikimedia.org/w/index.php?title=CIS-A2K/Reports/Newsletter/Subscribe/VP&oldid=18069678 -->
== June Month Celebration 2022 edit-a-thon ==
Dear Wikimedians,
CIS-A2K announced June month mini edit-a-thon which is going to take place on 25 & 26 June 2022 (on this weekend). The motive of conducting this edit-a-thon is to celebrate June Month which is also known as pride month.
This time we will celebrate the month, which is full of notable days, by creating & developing articles on local Wikimedia projects, such as proofreading the content on Wikisource if there are any, items that need to be created on Wikidata [edit Labels & Descriptions], some June month related content must be uploaded on Wikimedia Commons and so on. It will be a two-days long edit-a-thon to increase content about the month of June or related to its days, directly or indirectly. Anyone can participate in this event and the link you can find [[:m: June Month Celebration 2022 edit-a-thon|here]]. Thank you [[User:Nitesh (CIS-A2K)|Nitesh (CIS-A2K)]] ([[User talk:Nitesh (CIS-A2K)|talk]]) 12:46, 21 June 2022 (UTC)
<small>On behalf of [[User:Nitesh (CIS-A2K)]]</small>
<!-- Message sent by User:Nitesh (CIS-A2K)@metawiki using the list at https://meta.wikimedia.org/w/index.php?title=User:Titodutta/lists/Indic_VPs&oldid=22433435 -->
== Results of Wiki Loves Folklore 2022 is out! ==
<div lang="en" dir="ltr" class="mw-content-ltr">
{{int:please-translate}}
[[File:Wiki Loves Folklore Logo.svg|right|150px|frameless]]
Hi, Greetings
The winners for '''[[c:Commons:Wiki Loves Folklore 2022|Wiki Loves Folklore 2022]]''' is announced!
We are happy to share with you winning images for this year's edition. This year saw over 8,584 images represented on commons in over 92 countries. Kindly see images '''[[:c:Commons:Wiki Loves Folklore 2022/Winners|here]]'''
Our profound gratitude to all the people who participated and organized local contests and photo walks for this project.
We hope to have you contribute to the campaign next year.
'''Thank you,'''
'''Wiki Loves Folklore International Team'''
--[[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೬:೧೨, ೪ ಜುಲೈ ೨೦೨೨ (UTC)
</div>
<!-- Message sent by User:Tiven2240@metawiki using the list at https://meta.wikimedia.org/w/index.php?title=Distribution_list/Non-Technical_Village_Pumps_distribution_list&oldid=23454230 -->
== Propose statements for the 2022 Election Compass ==
: ''[[metawiki:Special:MyLanguage/Wikimedia Foundation elections/2022/Announcement/Propose statements for the 2022 Election Compass| You can find this message translated into additional languages on Meta-wiki.]]''
: ''<div class="plainlinks">[[metawiki:Special:MyLanguage/Wikimedia Foundation elections/2022/Announcement/Propose statements for the 2022 Election Compass|{{int:interlanguage-link-mul}}]] • [https://meta.wikimedia.org/w/index.php?title=Special:Translate&group=page-{{urlencode:Wikimedia Foundation elections/2022/Announcement/Propose statements for the 2022 Election Compass}}&language=&action=page&filter= {{int:please-translate}}]</div>''
Hi all,
Community members are invited to ''' [[metawiki:Special:MyLanguage/Wikimedia_Foundation_elections/2022/Community_Voting/Election_Compass|propose statements to use in the Election Compass]]''' for the [[metawiki:Special:MyLanguage/Wikimedia Foundation elections/2022|2022 Board of Trustees election.]]
An Election Compass is a tool to help voters select the candidates that best align with their beliefs and views. The community members will propose statements for the candidates to answer using a Lickert scale (agree/neutral/disagree). The candidates’ answers to the statements will be loaded into the Election Compass tool. Voters will use the tool by entering in their answer to the statements (agree/neutral/disagree). The results will show the candidates that best align with the voter’s beliefs and views.
Here is the timeline for the Election Compass:
* July 8 - 20: Community members propose statements for the Election Compass
* July 21 - 22: Elections Committee reviews statements for clarity and removes off-topic statements
* July 23 - August 1: Volunteers vote on the statements
* August 2 - 4: Elections Committee selects the top 15 statements
* August 5 - 12: candidates align themselves with the statements
* August 15: The Election Compass opens for voters to use to help guide their voting decision
The Elections Committee will select the top 15 statements at the beginning of August. The Elections Committee will oversee the process, supported by the Movement Strategy and Governance (MSG) team. MSG will check that the questions are clear, there are no duplicates, no typos, and so on.
Regards,
Movement Strategy & Governance
''This message was sent on behalf of the Board Selection Task Force and the Elections Committee''
[[ಸದಸ್ಯ:CSinha (WMF)|CSinha (WMF)]] ([[ಸದಸ್ಯರ ಚರ್ಚೆಪುಟ:CSinha (WMF)|ಚರ್ಚೆ]]) ೦೮:೧೧, ೧೨ ಜುಲೈ ೨೦೨೨ (UTC)
== CIS-A2K Newsletter June 2022 ==
[[File:Centre for Internet And Society logo.svg|180px|right|link=]]
Dear Wikimedians,
Hope you are doing well. As you know CIS-A2K updated the communities every month about their previous work through the Newsletter. This message is about June 2022 Newsletter. In this newsletter, we have mentioned A2K's conducted events.
; Conducted events
* [[:m:CIS-A2K/Events/Assamese Wikisource Community skill-building workshop|Assamese Wikisource Community skill-building workshop]]
* [[:m:June Month Celebration 2022 edit-a-thon|June Month Celebration 2022 edit-a-thon]]
* [https://pudhari.news/maharashtra/pune/228918/%E0%A4%B8%E0%A4%AE%E0%A4%BE%E0%A4%9C%E0%A4%BE%E0%A4%9A%E0%A5%8D%E0%A4%AF%E0%A4%BE-%E0%A4%AA%E0%A4%BE%E0%A4%A0%E0%A4%AC%E0%A4%B3%E0%A4%BE%E0%A4%B5%E0%A4%B0%E0%A4%9A-%E0%A4%AE%E0%A4%B0%E0%A4%BE%E0%A4%A0%E0%A5%80-%E0%A4%AD%E0%A4%BE%E0%A4%B7%E0%A5%87%E0%A4%B8%E0%A4%BE%E0%A4%A0%E0%A5%80-%E0%A4%AA%E0%A5%8D%E0%A4%B0%E0%A4%AF%E0%A4%A4%E0%A5%8D%E0%A4%A8-%E0%A4%A1%E0%A5%89-%E0%A4%85%E0%A4%B6%E0%A5%8B%E0%A4%95-%E0%A4%95%E0%A4%BE%E0%A4%AE%E0%A4%A4-%E0%A4%AF%E0%A4%BE%E0%A4%82%E0%A4%9A%E0%A5%87-%E0%A4%AE%E0%A4%A4/ar Presentation in Marathi Literature conference]
Please find the Newsletter link [[:m:CIS-A2K/Reports/Newsletter/June 2022|here]].
<br /><small>If you want to subscribe/unsubscibe this newsletter, click [[:m:CIS-A2K/Reports/Newsletter/Subscribe|here]]. </small>
Thank you [[User:Nitesh (CIS-A2K)|Nitesh (CIS-A2K)]] ([[User talk:Nitesh (CIS-A2K)|talk]]) 12:23, 19 July 2022 (UTC)
<small>On behalf of [[User:Nitesh (CIS-A2K)]]</small>
<!-- Message sent by User:Nitesh (CIS-A2K)@metawiki using the list at https://meta.wikimedia.org/w/index.php?title=User:Titodutta/lists/Indic_VPs&oldid=22433435 -->
== Board of Trustees - Affiliate Voting Results ==
:''[[m:Special:MyLanguage/Wikimedia Foundation elections/2022/Announcement/Announcing the six candidates for the 2022 Board of Trustees election| You can find this message translated into additional languages on Meta-wiki.]]''
:''<div class="plainlinks">[[m:Special:MyLanguage/Wikimedia Foundation elections/2022/Announcement/Announcing the six candidates for the 2022 Board of Trustees election|{{int:interlanguage-link-mul}}]] • [https://meta.wikimedia.org/w/index.php?title=Special:Translate&group=page-{{urlencode:Wikimedia Foundation elections/2022/Announcement/Announcing the six candidates for the 2022 Board of Trustees election}}&language=&action=page&filter= {{int:please-translate}}]</div>''
Dear community members,
'''The Affiliate voting process has concluded.''' Representatives from each Affiliate organization learned about the candidates by reading candidates’ statements, reviewing candidates’ answers to questions, and considering the candidates’ ratings provided by the Analysis Committee. The shortlisted 2022 Board of Trustees candidates are:
* Tobechukwu Precious Friday ([[User:Tochiprecious|Tochiprecious]])
* Farah Jack Mustaklem ([[User:Fjmustak|Fjmustak]])
* Shani Evenstein Sigalov ([[User:Esh77|Esh77]])
* Kunal Mehta ([[User:Legoktm|Legoktm]])
* Michał Buczyński ([[User:Aegis Maelstrom|Aegis Maelstrom]])
* Mike Peel ([[User:Mike Peel|Mike Peel]])
See more information about the [[m:Special:MyLanguage/Wikimedia Foundation elections/2022/Results|Results]] and [[m:Special:MyLanguage/Wikimedia Foundation elections/2022/Stats|Statistics]] of this election.
Please take a moment to appreciate the Affiliate representatives and Analysis Committee members for taking part in this process and helping to grow the Board of Trustees in capacity and diversity. Thank you for your participation.
'''The next part of the Board election process is the community voting period.''' View the election timeline [[m:Special:MyLanguage/Wikimedia Foundation elections/2022#Timeline| here]]. To prepare for the community voting period, there are several things community members can engage with, in the following ways:
* [[m:Special:MyLanguage/Wikimedia Foundation elections/2022/Candidates|Read candidates’ statements]] and read the candidates’ answers to the questions posed by the Affiliate Representatives.
* [[m:Special:MyLanguage/Wikimedia_Foundation_elections/2022/Community_Voting/Questions_for_Candidates|Propose and select the 6 questions for candidates to answer during their video Q&A]].
* See the [[m:Special:MyLanguage/Wikimedia Foundation elections/2022/Candidates|Analysis Committee’s ratings of candidates on each candidate’s statement]].
* [[m:Special:MyLanguage/Wikimedia Foundation elections/2022/Community Voting/Election Compass|Propose statements for the Election Compass]] voters can use to find which candidates best fit their principles.
* Encourage others in your community to take part in the election.
Regards,
Movement Strategy and Governance
''This message was sent on behalf of the Board Selection Task Force and the Elections Committee''
[[ಸದಸ್ಯ:CSinha (WMF)|CSinha (WMF)]] ([[ಸದಸ್ಯರ ಚರ್ಚೆಪುಟ:CSinha (WMF)|ಚರ್ಚೆ]]) ೦೮:೫೫, ೨೦ ಜುಲೈ ೨೦೨೨ (UTC)
== Movement Strategy and Governance News – Issue 7 ==
<section begin="msg-newsletter"/>
<div style = "line-height: 1.2">
<span style="font-size:200%;">'''Movement Strategy and Governance News'''</span><br>
<span style="font-size:120%; color:#404040;">'''Issue 7, July-September 2022'''</span><span style="font-size:120%; float:right;">[[m:Special:MyLanguage/Movement Strategy and Governance/Newsletter/7|'''Read the full newsletter''']]</span>
----
Welcome to the 7th issue of Movement Strategy and Governance newsletter! The newsletter distributes relevant news and events about the implementation of Wikimedia's [[:m:Special:MyLanguage/Movement Strategy/Initiatives|Movement Strategy recommendations]], other relevant topics regarding Movement governance, as well as different projects and activities supported by the Movement Strategy and Governance (MSG) team of the Wikimedia Foundation.
The MSG Newsletter is delivered quarterly, while the more frequent [[:m:Special:MyLanguage/Movement Strategy/Updates|Movement Strategy Weekly]] will be delivered weekly. Please remember to subscribe [[m:Special:MyLanguage/Global message delivery/Targets/MSG Newsletter Subscription|here]] if you would like to receive future issues of this newsletter.
</div><div style="margin-top:3px; padding:10px 10px 10px 20px; background:#fffff; border:2px solid #808080; border-radius:4px; font-size:100%;">
* '''Movement sustainability''': Wikimedia Foundation's annual sustainability report has been published. ([[:m:Special:MyLanguage/Movement Strategy and Governance/Newsletter/7#A1|continue reading]])
* '''Improving user experience''': recent improvements on the desktop interface for Wikimedia projects. ([[:m:Special:MyLanguage/Movement Strategy and Governance/Newsletter/7#A2|continue reading]])
* '''Safety and inclusion''': updates on the revision process of the Universal Code of Conduct Enforcement Guidelines. ([[:m:Special:MyLanguage/Movement Strategy and Governance/Newsletter/7#A3|continue reading]])
* '''Equity in decisionmaking''': reports from Hubs pilots conversations, recent progress from the Movement Charter Drafting Committee, and a new white paper for futures of participation in the Wikimedia movement. ([[:m:Special:MyLanguage/Movement Strategy and Governance/Newsletter/7#A4|continue reading]])
* '''Stakeholders coordination''': launch of a helpdesk for Affiliates and volunteer communities working on content partnership. ([[:m:Special:MyLanguage/Movement Strategy and Governance/Newsletter/7#A5|continue reading]])
* '''Leadership development''': updates on leadership projects by Wikimedia movement organizers in Brazil and Cape Verde. ([[:m:Special:MyLanguage/Movement Strategy and Governance/Newsletter/7#A6|continue reading]])
* '''Internal knowledge management''': launch of a new portal for technical documentation and community resources. ([[:m:Special:MyLanguage/Movement Strategy and Governance/Newsletter/7#A7|continue reading]])
* '''Innovate in free knowledge''': high-quality audiovisual resources for scientific experiments and a new toolkit to record oral transcripts. ([[:m:Special:MyLanguage/Movement Strategy and Governance/Newsletter/7#A8|continue reading]])
* '''Evaluate, iterate, and adapt''': results from the Equity Landscape project pilot ([[:m:Special:MyLanguage/Movement Strategy and Governance/Newsletter/7#A9|continue reading]])
* '''Other news and updates''': a new forum to discuss Movement Strategy implementation, upcoming Wikimedia Foundation Board of Trustees election, a new podcast to discuss Movement Strategy, and change of personnel for the Foundation's Movement Strategy and Governance team. ([[:m:Special:MyLanguage/Movement Strategy and Governance/Newsletter/7#A10|continue reading]])
</div><section end="msg-newsletter"/>
[[ಸದಸ್ಯ:CSinha (WMF)|CSinha (WMF)]] ([[ಸದಸ್ಯರ ಚರ್ಚೆಪುಟ:CSinha (WMF)|ಚರ್ಚೆ]]) ೧೨:೫೪, ೨೪ ಜುಲೈ ೨೦೨೨ (UTC)
6bqiujwehvixfrwjk0clgv18dnqpj51
೨೦೧೯ ಪುಲ್ವಾಮಾ ದಾಳಿ
0
112487
1108905
1052573
2022-07-25T01:24:03Z
2401:4900:63ED:BD2F:0:0:1231:57A4
/* ಬಾಲಕೋಟ್ ದಾಳಿ */
wikitext
text/x-wiki
<br />{{Infobox civilian attack|title=೨೦೧೯ ಪುಲ್ವಾಮಾ ದಾಳಿ|partof=[[ಜಮ್ಮು ಮತ್ತು ಕಾಶ್ಮೀರದ ಬಂಡಾಯ]]|image=|image_size=|alt=|caption=|map={{Location map | India Jammu and Kashmir
| width = 300
| lat_deg = 33
| lat_min = 57
| lat_sec = 52.84
| lat_dir = N
| lon_deg = 74
| lon_min = 57
| lon_sec = 52.27
| lon_dir = E
}}|map_size=|map_alt=ದಾಳಿಯ ಸ್ಥಳ|map_caption=ದಾಳಿಯ ಸ್ಥಳ|location=[[ಲೆಥಾಪೊರಾ | ಲೆಥ್ಪಾರ]], [[ಪುಲ್ವಾಮಾ ಜಿಲ್ಲೆ]], [[ಜಮ್ಮು ಮತ್ತು ಕಾಶ್ಮೀರ]], ಭಾರತ|target=[[ಕೇಂದ್ರ ಮೀಸಲು ಪಡೆ]] ಯ ಭದ್ರತಾ ಸಿಬ್ಬಂದಿ|coordinates={{coord|33|57|53|N|74|57|52|E|dim:30_region:IN-JK_type:event|display=inline,title|name=Attack location}}|date={{start date|df=yes|2019|02|14}}|time=15:15 [[Indian Standard Time|IST]]|timezone=[[UTC+05:30]]|type=[[ಆತ್ಮಾಹುತಿ ದಾಳಿ]], [[ಕಾರ್ ಬಾಂಬ್ | ಕಾರು ಬಾಂಬ್ ದಾಳಿ]]|fatalities=40 ಸಿಆರ್ಪಿಎಫ್ ಸಿಬ್ಬಂದಿ, ಒಬ್ಬ ಆಕ್ರಮಣಕಾರ|injuries=35|assailants=ಆದಿಲ್ ಅಹ್ಮದ್ ದಾರ್|perps=[[ಜೈಶ್-ಎ-ಮಹಮದ್]]}}ಫೆಬ್ರವರಿ 14, 2019 ರಂದು, ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ, ಭದ್ರತಾ ಸಿಬ್ಬಂದಿಯನ್ನು ಸಾಗಿಸುವ ವಾಹನಕ್ಕೆ , [[ಜಮ್ಮು ಮತ್ತು ಕಾಶ್ಮೀರ]]ದ ಪುಲ್ವಾಮಾ ಜಿಲ್ಲೆಯ ಲೆಥ್ಪೊರದಲ್ಲಿ (ಅವಾಂತಿಪೋರಾ ಬಳಿ) ಆತ್ಮಹತ್ಯಾ ಬಾಂಬರ್ ವಾಹನದಿಂದ ದಾಳಿ ಮಾಡಲಾಯಿತು. ಈ ದಾಳಿಯಿಂದಾಗು ಕೇಂದ್ರ ಮೀಸಲು ಪೊಲೀಸ್ ಪಡೆಯ ೪೦ ಮಂದಿ ಹುತಾತ್ಮರಾದರು. ದಾಳಿಯ ಜವಾಬ್ದಾರಿಯನ್ನು [[ಪಾಕಿಸ್ತಾನ]] ಮೂಲದ ಇಸ್ಲಾಮ್ ಉಗ್ರಗಾಮಿ ಗುಂಪು [[ಜೈಷ್–ಎ–ಮೊಹಮದ್]] ಹೊತ್ತುಕೊಂಡಿದೆ. ಆದಿಲ್ ಅಹ್ಮದ್ ದಾರ್ ಎಂಬ ಹೆಸರಿನ ಸ್ಥಳೀಯ ಯುವಕನನ್ನು ಆಕ್ರಮಣಕಾರಿ ಎಂದು ಗುರುತಿಸಲಾಗಿದೆ. [https://www.kannadaprabha.com/nation/adil-ahmed-dar-diehard-dhoni-fan-turned-pulwama-suicide-bomber/334013.html]
== ಹಿನ್ನಲೆ ==
2015 ರ ಆರಂಭದಲ್ಲಿ, [[ಕಾಶ್ಮೀರ]]ದಲ್ಲಿ ಪಾಕಿಸ್ತಾನ ಮೂಲದ ಉಗ್ರಗಾಮಿಗಳು ಭಾರತೀಯ ಭದ್ರತಾ ಪಡೆಗಳ ವಿರುದ್ಧ ಹೆಚ್ಚು ಆತ್ಮಹತ್ಯೆ ದಾಳಿ ನಡೆಸಿದ್ದರು. ಜುಲೈ 2015 ರಲ್ಲಿ, [[ಗುರುದಾಸ್ಪುರ್|ಗುರದಾಸ್ಪುರ]]ದಲ್ಲಿ ಬಸ್ ಮತ್ತು ಪೊಲೀಸ್ ಠಾಣೆಗೆ ಮೂರು ಬಂದೂಕುದಾರಿಗಳು ದಾಳಿ ಮಾಡಿದ್ದರು. 2016 ರ ಆರಂಭದಲ್ಲಿ ನಾಲ್ಕರಿಂದ ಆರು ಬಂದೂಕುದಾರಿಗಳು [[ಪಠಾನ್ಕೋಟ್|ಪಠಾನ್ಕೋಟ್]] ಏರ್ ಫೋರ್ಸ್ ಸ್ಟೇಷನ್ ಅನ್ನು ಆಕ್ರಮಣ ಮಾಡಿದ್ದರು . ಫೆಬ್ರವರಿ ಮತ್ತು ಜೂನ್ 2016 ರಲ್ಲಿ, ಉಗ್ರಗಾಮಿಗಳು ಕ್ರಮವಾಗಿ 9 ಮತ್ತು 8 ಭದ್ರತಾ ಸಿಬ್ಬಂದಿಗಳನ್ನು ಪಾಂಪೋರ್ನಲ್ಲಿ ಕೊಂದಿದ್ದರು. ಸೆಪ್ಟೆಂಬರ್ 2016 ರಲ್ಲಿ, ನಾಲ್ಕು ಆಕ್ರಮಣಕಾರರು ಯುರಿ ಯಲ್ಲಿ ಭಾರತೀಯ ಸೈನ್ಯದ ಬ್ರಿಗೇಡ್ ಪ್ರಧಾನ ಕಾರ್ಯಾಲಯದಲ್ಲಿ 19 ಸೈನಿಕರನ್ನು ಕೊಂದರು. 31 ಡಿಸೆಂಬರ್ 2017 ರಂದು, ಲೆಥ್ಪಾರದಲ್ಲಿನ ಕಮಾಂಡೋ ತರಬೇತಿ ಕೇಂದದಲ್ಲಿ ಉಗ್ರಗಾಮಿಗಳು ಐದು ಭದ್ರತಾ ಸಿಬ್ಬಂದಿಯನ್ನು ಕೊಂದಿದ್ದಾರೆ. ಈ ಎಲ್ಲಾ ದಾಳಿಯು ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿಯೆ ನಡೆಯಲಾಗಿದೆ.
2019 ರ ಫೆಬ್ರುವರಿ 14 ರಂದು, [[ಜಮ್ಮು]]ವಿನಿಂದ [[ಶ್ರೀನಗರ|ಶ್ರೀನಗರಕ್ಕೆ]] 2,500 ಕ್ಕಿಂತ ಹೆಚ್ಚು ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್ (ಸಿಆರ್ಪಿಎಫ್) ಸಿಬ್ಬಂದಿಗಳು 78 ವಾಹನಗಳಲ್ಲಿ ಪ್ರಯಾಣಿಸುತಿದ್ದರು. ಸುಮಾರು ಮಧ್ಯಾಹ್ನ ೩:೧೫ಕ್ಕೆ ಅವಾಂತಿಪುರ ಬಳಿಯ ಲೆತ್ಪೊರ ದಲ್ಲಿ , ಭದ್ರತಾ ಸಿಬ್ಬಂದಿಯನ್ನು ಸಾಗಿಸುತಿದ್ದ ಬಸ್ ಗೆ ಸ್ಪೋಟಕಗಳನ್ನು ಹೊಂದಿದ್ದ ಮಾರುತಿ ಇಕೋ ಕಾರೊಂದು ಗುದ್ದಿತು. <ref name="BBC isolate">{{Cite web|url=https://www.bbc.com/news/world-asia-india-47249133|title=Pulwama attack: India will 'completely isolate' Pakistan|date=16 February 2019|website=BBC|language=en|access-date=16 February 2019}}</ref> ಇದರಿಂದ ಬಾಂಬ್ ಸ್ಪೋಟಗೊಂಡು, ೭೬ಬೆಟಾಲಿಯನ್ ನ ೪೦ ಮೀಸಲು ಪಡೆಯ ಯೋಧರು ಹುತಾತ್ಮರಾದರು.
ಪಾಕಿಸ್ತಾನ ಮೂಲದ ಉಗ್ರಗಾಮಿ ಗುಂಪು ಜೈಶ್-ಎ-ಮೊಹಮ್ಮದ್ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿತು. ನಂತರ ಆತ್ಮಾಹುತಿ ಆಕ್ರಮಣಕಾರ ಆದಿಲ್ ಅಹ್ಮದ್ (೨೨ ವರ್ಷ) ನ ವೀಡಿಯೊವನ್ನು ಬಿಡುಗಡೆ ಮಾಡಿತು [https://www.kannadaprabha.com/nation/by-the-time-you-see-this-ill-be-in-heaven-jem-released-suicide-bombers-chilling-video/333875.html]. <ref>{{Cite web|url=https://www.bbc.com/news/world-asia-india-47249133|title=India will 'completely isolate' Pakistan|date=15 February 2019|publisher=[[BBC]]|language=English}}</ref> <ref name="TOI attack">{{Cite web|url=https://timesofindia.indiatimes.com/india/37-crpf-jawans-martyred-in-ied-blast-in-jks-pulwama/articleshow/67992189.cms|title=Jaish terrorists attack CRPF convoy in Kashmir, kill at least 38 personnel|last=|first=|date=15 February 2019|website=The Times of India|archive-url=|archive-date=|dead-url=|access-date=15 February 2019}}</ref> <ref>{{Cite web|url=https://www.ndtv.com/india-news/pulwama-terror-attack-jaish-e-mohammad-terrorist-who-attacked-crpf-in-jammu-and-kashmir-ived-10-km-f-1993899|title=Terrorist Lived 10 km From Site Where He Killed 40 Soldiers In Kashmir|last=Sharma|first=Neeta|date=15 February 2019|website=[[NDTV]]|archive-url=|archive-date=|dead-url=|access-date=15 February 2019}}</ref> <ref>{{Cite web|url=https://www.hindustantimes.com/india-news/desperately-wanted-him-to-quit-militancy-pulwama-terror-attack-suspect-s-mother/story-sajhZ3FBnslALDW3S4ClDL.html|title=‘Desperately wanted him to quit’: Pulwama suicide bomber Adil Dar’s mother|last=Hussain|first=Ashiq|date=16 February 2019|publisher=[[Hindustan Times]]|language=English|access-date=17 February 2019}}</ref> <ref name="BBC2019">{{Cite web|url=https://www.bbc.com/news/world-asia-india-47250994|title=How far might India go to 'punish' Pakistan?|date=15 February 2019|publisher=[[BBC]]|language=English}}</ref> <ref>{{Cite web|url=https://www.washingtonpost.com/opinions/2019/02/15/everything-will-change-after-kashmir-attack/|title=Everything will change after the Kashmir attack|last=Dutt|first=Barkha|publisher=[[The Washington Post]]|language=English|quote=Two decades later, Masood Azhar has not been brought to justice. Instead, he hides in plain sight in Bahawalpur, in Pakistan’s Punjab Province, and is now allowed to address huge Islamist militant gatherings over audio speakers in other parts of Pakistan.}}</ref>
ಇದು 1989 ರಿಂದೀಚೆಗೆ ರಾಜ್ಯ ಭದ್ರತಾ ಸಿಬ್ಬಂದಿಗಳ ಮೇಲೆ ನಡೆದ ಭೀಕರ ಮಾರಣಾಂತಿಕ ಭಯೋತ್ಪಾದಕ ದಾಳಿಯಾಗಿದೆ. <ref name=":1">{{Cite news|url=https://www.bbc.com/news/world-asia-india-47240660|title=Deadliest Kashmir militant attack on troops|last=|first=|date=14 February 2019|work=BBC News|access-date=15 February 2019|language=en-GB}}</ref>
18 ವರ್ಷಗಳಿಂದ ಸಿಆರ್ ಪಿಎಫ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ [[ಕರ್ನಾಟಕ]]ದ [[ಮಂಡ್ಯ]]ದ ಗುಡಿಗೆರೆಯ ಯೋಧ ಹೆಚ್ ಗುರು ಈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದರು. [https://www.kannadaprabha.com/karnataka/crpf-jawan-from-mandya-district-dies-in-terror-attack-at-pulwama/333870.html]
== ತನಿಖೆ ==
12 ಸದಸ್ಯರ [[ರಾಷ್ಟ್ರೀಯ ತನಿಖಾ ದಳ]] ತಂಡವು ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಈ ದಾಳಿಯ ತನಿಖೆ ನಡೆಸಲಿದೆ. <ref name="BBC isolate">{{Cite web|url=https://www.bbc.com/news/world-asia-india-47249133|title=Pulwama attack: India will 'completely isolate' Pakistan|date=16 February 2019|website=BBC|language=en|access-date=16 February 2019}}</ref> <ref name="TOI attack">{{Cite web|url=https://timesofindia.indiatimes.com/india/37-crpf-jawans-martyred-in-ied-blast-in-jks-pulwama/articleshow/67992189.cms|title=Jaish terrorists attack CRPF convoy in Kashmir, kill at least 38 personnel|last=|first=|date=15 February 2019|website=The Times of India|archive-url=|archive-date=|dead-url=|access-date=15 February 2019}}</ref>
[[ಚಿತ್ರ:Candle Light March organised in Mehsana Gujarat in wake of 2019 Pulwama Attack.jpg|alt=2019 ರ ಪುಲ್ವಾಮಾ ಆಕ್ರಮಣದ ಹಿನ್ನೆಲೆಯಲ್ಲಿ ಗುಜರಾತ್ನಲ್ಲಿ ಶ್ರದ್ಧಾಂಜಲಿ |thumb|2019 ರ ಪುಲ್ವಾಮಾ ಆಕ್ರಮಣದ ಹಿನ್ನೆಲೆಯಲ್ಲಿ ಗುಜರಾತ್ನಲ್ಲಿ ಶ್ರದ್ಧಾಂಜಲಿ ]]
ಆರಂಭಿಕ ತನಿಖೆಯ ಪ್ರಕಾರ ಆತ್ಮಾಹುತಿ ದಾಳಿಯ ಕಾರು ೩೦೦ ಕೆಜಿ ಕ್ಕೂ ಹೆಚ್ಛು ಸ್ಫೋಟಕಗಳು, <ref name="TOI attack">{{Cite web|url=https://timesofindia.indiatimes.com/india/37-crpf-jawans-martyred-in-ied-blast-in-jks-pulwama/articleshow/67992189.cms|title=Jaish terrorists attack CRPF convoy in Kashmir, kill at least 38 personnel|last=|first=|date=15 February 2019|website=The Times of India|archive-url=|archive-date=|dead-url=|access-date=15 February 2019}}</ref> ೮೦ಕೆಜಿ ಕ್ಕೂ ಹೆಚ್ಛು ಆರ್ಡಿಎಕ್ಸ್ <ref>{{Cite web|url=https://www.dnaindia.com/india/report-pulwama-attack-seven-detained-80-kg-high-grade-rdx-used-by-jaish-terrorist-2720490|title=Pulwama attack: Seven detained, 80 kg high-grade RDX used by Jaish terrorist|date=16 February 2019|website=dna}}</ref> ಮತ್ತು ಅಮೋನಿಯಂ ನೈಟ್ರೇಟ್ <ref>{{Cite web|url=https://www.mynation.com/amp/news/pulwama-attack-traces-of-ammonium-nitrate-rdx-found-terror-site-pn0ka3|title=Pulwama attack: Traces of ammonium nitrate, RDX found at terror site|website=www.mynation.com|access-date=2019-02-17}}</ref> ಅನ್ನು ಹೊಂದಿತ್ತು ಎನ್ನಲಾಗಿದೆ.
Baratada sahasada prathikeiye mathu vayu padegala horatq=
*ದಿ.೨೬-೨-೨೦೧೯ರ ಮುಂಜಾನೆ 3.30ರ ವೇಳೆ ಬಲಾಕೋಟ್ ಪ್ರದೇಶದಲ್ಲಿ ಭಾರತದ ವಾಯುಪಡೆ ಜೈಷ್-ಎ- ಮೊಹಮ್ಮದ್ ಉಗ್ರರ ಶಿಬಿರದಮೆಲೆ ಭಾರತದ ವಾಯುಪಡೆಯ ಜೆಟ್ಗಳು ದಾಳಿನೆಡಸಿದವು.<ref>[https://www.prajavani.net/stories/national/india-strikes-back-617254.html ಬಲಾಕೋಟ್ ಪ್ರದೇಶದಲ್ಲಿ ಭಾರತದ ವಾಯುಪಡೆ ದಾಳಿ]</ref> ಬಲಾಕೋಟ್ನಲ್ಲಿ ವೈಮಾನಿಕ ದಾಳಿ ನಡೆಸಿ ಪಾಕ್ಗೆ ಪ್ರತ್ಯುತ್ತರ ನೀಡಿತು.<ref>[https://www.prajavani.net/stories/national/why-air-force-used-surgical-617533.html ಬಲಾಕೋಟ್ನಲ್ಲಿ ವೈಮಾನಿಕ ದಾಳಿ ನಡೆಸಿ ಪಾಕ್ಗೆ ಪ್ರತ್ಯುತ್ತರ ನೀಡಿದ ಭಾರತ]</ref>. ಪಾಕಿಸ್ತಾನವು 2 ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿ, ಪೈಲಟ್ ಬಂಧನ ಮಾಡಿರುವುದಾಗಿ 27 ಫೆಬ್ರವರಿ 2019 ರಂದು ಹೇಳಿಕೊಂಡಿದೆ.<ref>[https://www.prajavani.net/stories/national/pakistan-claims-it-shot-down-2-617516.html 2 ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿ, ಪೈಲಟ್ ಬಂಧನ– ಪಾಕಿಸ್ತಾನ ಘೋಷಣೆ;27 ಫೆಬ್ರವರಿ 2019]</ref>. ಪಾಕಿಸ್ತಾನ ಧಾಳಿಯು ಜನರಹಿತ ಕಣಿವೆಯಲ್ಲಿ ಆಗಿದೆ; ಜನರಿಗೆ ಹಾನಿಯಾಗಿಲ್ಲ ಎಂದಿದೆ.<ref>[https://graphics.reuters.com/INDIA-KASHMIR/010090XM162/index.html INDIA-PAKISTAN TENSIONS; An air strike and its aftermath;By Simon Scarr, Chris Inton and Han Huang;PDATED MARCH 6, 2019]</ref> <ref>[https://www.deccanherald.com/international/satellite-images-show-madrasa-721773.html Satellite images show madrasa buildings still standing;Reuters, NEW DELHI/SINGAPORE, MAR 06 2019, 11:15AM IST UPDATED: MAR 06 2019, 12:42PM IST]
</ref>
==== ಬಾಲಕೋಟ್ ದಾಳಿ ====
ಫೆಬ್ರವರಿ 26 ರಂದು, ಭಾರತೀಯ ವಾಯುಪಡೆಯ ಹನ್ನೆರಡು ಮಿರಾಜ್ 2000 ಜೆಟ್ಗಳು,ಗಡಿ ನಿಯಂತ್ರಣ ರೇಖೆಯನ್ನು ದಾಟಿ ಬಾಲಕೋಟ್ನಲ್ಲಿದ್ದ ಉಗ್ರಗಾಮಿ ನೆಲೆಗಳ ಮೇಲೆ ವೈಮಾನಿಕ ದಾಳಿ ಮಾಡಿತು. ಇದು ಜೈಶ್-ಇ-ಮೊಹಮ್ಮದ್ ತರಬೇತಿ ಶಿಬಿರದ ಮೇಲೆ ನಡೆಸಿದ ದಾಳಿ ಮತ್ತು ಈ ದಾಳಿಯಲ್ಲಿ ಸುಮಾರು ೨೫೦ ಉಗ್ರಗಾಮಿಗಳು ಬಲಿಯಾದರು ಎಂದು ವರದಿ ಬಂದಿದೆ ಎಂದು ಉಪ ಸಚಿವ ವಿ.ಕೆ ಸಿಂಗ್ ಹೇಳಿದ್ದಾರೆ. [http://firstkannada.com/250-terrorists-killed-in-balakot-airstrikes-says-vk-singh/] {{Webarchive|url=https://web.archive.org/web/20190403050059/http://firstkannada.com/250-terrorists-killed-in-balakot-airstrikes-says-vk-singh/ |date=2019-04-03 }}
====ತಟಸ್ಥ ವರದಿಗಳು====
*(ಇಂಗ್ಲಿಷ್ ವಿಭಾಗದಿಂದ)-[[:en:2019 Balakot airstrike|2019 Balakot airstrike]]
*ತಟಸ್ಥ ಮೂಲಗಳು ಭಾರತೀಯರು ಹೊಡೆದಿದ್ದ ಯುದ್ಧಸಾಮಗ್ರಿಗಳು ಕಾಡಿನಲ್ಲಿರುವ ಪ್ರದೇಶಗಳಲ್ಲಿ ಹಲವಾರು ಮರಗಳನ್ನು ಹೊಡೆದಿದೆ ಮತ್ತೇನೂ ಹೆಚ್ಚು ಬೇರೆ ಅಲ್ಲ ಎಂದು ತೋರುತ್ತದೆ. ಆಕ್ರಮಣ ನಡೆದ ಪ್ರದೇಶಗಳಲ್ಲಿ ಯಾವುದೇ ಸಾವುನೋವುಗಳಿಲ್ಲ ಎಂದು ಅವರು ಹೇಳಿದ್ದಾರೆ. ಭಾರತೀಯ ವಾಯುಪಡೆಯು ಯಾವುದೇ ಉಗ್ರಗಾಮಿ ಶಿಬಿರವನ್ನು ಹೊಡೆದಿದೆ ಎಂದು ಅವರು ನಂಬುವುದಿಲ್ಲ ಎಂದು ಪಾಶ್ಚಾತ್ಯ ರಾಜತಾಂತ್ರಿಕರು ಹೇಳಿದ್ದಾರೆ. ಪಾಶ್ಚಾತ್ಯ ಭದ್ರತಾ ಅಧಿಕಾರಿಗಳು ಭಾರತೀಯ ವರದಿಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ ಮತ್ತು ಪಾಕಿಸ್ತಾನದಲ್ಲಿ ಅಂತಹ ದೊಡ್ಡ ಪ್ರಮಾಣದ ಉಗ್ರಗಾಮಿ ಶಿಬಿರಗಳಿಲ್ಲ ಎಂದು ಪ್ರತಿಪಾದಿಸಿದ್ದಾರೆ. <ref>[https://www.reuters.com/article/us-india-kashmir-village/pakistani-village-asks-where-are-bodies-of-militants-india-says-it-bombed-idUSKCN1QH298 "Pakistani village asks: Where are bodies of militants India says it bombed?". Reuters. 28 February 2019]</ref><ref>[https://www.nytimes.com/2019/03/02/opinion/sunday/kashmir-india-pakistan.html By Basharat Peer-editor in the Opinion section. March 2, 2019]</ref>
*ಈ ಪ್ರದೇಶದ ಹಳ್ಳಿಗರು ನಾಲ್ಕು ಬಾಂಬುಗಳು ಹತ್ತಿರದ ಅರಣ್ಯ ಮತ್ತು ಕ್ಷೇತ್ರವನ್ನು ಹೊಡೆದಿದ್ದು, ಒಂದು ಕಟ್ಟಡಕ್ಕೆ ಹಾನಿಯನ್ನುಂಟು ಮಾಡಿದೆ ಮತ್ತು ಸುಮಾರು ಬೆಲಗಿನಜಾವ 3:00 AM ನ ಸ್ಥಳೀಯ ಜನರನ್ನು ಗಾಯಗೊಳಿಸಿದೆ ಎಂದು ಹೇಳಿದ್ದಾರೆ.ಅಸೋಸಿಯೇಟೆಡ್ ಪ್ರೆಸ್ಗೆ ಸಂಬಂಧಿಸಿದ ಪತ್ರಕರ್ತರು ಫೆಬ್ರವರಿ 26 ರಂದು ಈ ಪ್ರದೇಶಕ್ಕೆ ಭೇಟಿ ನೀಡಿದರು ಮತ್ತು ಕುಳಿಗಳು ಮತ್ತು ಹಾನಿಗೊಳಗಾದ ಮರಗಳನ್ನು ನೋಡಿದರು. ಅವರು ಭೇಟಿಯಾದ ಹಳ್ಳಿಗರು ಯಾವುದೇ ಸಾವುನೋವುಗಳನ್ನು ವರದಿ ಮಾಡಲಿಲ್ಲ. <ref>[https://tribune.com.pk/story/1919080/1-no-blood-no-bodies-no-debris-no-tragedy/ THE EXPRESS TRIBUNE > PAKISTAN > K-P. No blood. No bodies. No debris. No tragedy]</ref><ref>[https://www.aspistrategist.org.au/indias-strike-on-balakot-a-very-precise-miss/ India’s strike on Balakot: a very precise miss?
27 Mar 2019]</ref><ref>[https://in.reuters.com/article/india-kashmir-pakistan-madrasa/no-access-to-pakistan-religious-school-that-india-says-it-bombed-idINKCN1QO26W MARCH 7, 2019 / 11:00 PM / A MONTH AGONo access to Pakistan religious school that India says it bombed]</ref>
== ಇದನ್ನು ಸಹ ನೋಡಿ ==
*[[ಜಮ್ಮು ಮತ್ತು ಕಾಶ್ಮೀರದಲ್ಲಿನ ಬಂಡಾಯ|ಜಮ್ಮು ಮತ್ತು ಕಾಶ್ಮೀರದ ಬಂಡಾಯ]]
*[[ಪಠಾನ್ಕೋಟ್ ಧಾಳಿ 2016]]
*[[ಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬|2016 ಯುರಿ ದಾಳಿ]]
*[[ಜೈಷ್–ಎ–ಮೊಹಮದ್]]
== ಟಿಪ್ಪಣಿಗಳು ==
<references group="lower-alpha" responsive=""></references>
== ಉಲ್ಲೇಖಗಳು ==
<br />
[[ವರ್ಗ:Pages with unreviewed translations]]
dmlgnxyoug6sw44kk347m842jhvnjgc
1108910
1108905
2022-07-25T04:00:43Z
~aanzx
72368
Reverted 1 edit by [[Special:Contributions/2401:4900:63ED:BD2F:0:0:1231:57A4|2401:4900:63ED:BD2F:0:0:1231:57A4]] ([[User talk:2401:4900:63ED:BD2F:0:0:1231:57A4|talk]]) (TwinkleGlobal)
wikitext
text/x-wiki
<br />{{Infobox civilian attack|title=೨೦೧೯ ಪುಲ್ವಾಮಾ ದಾಳಿ|partof=[[ಜಮ್ಮು ಮತ್ತು ಕಾಶ್ಮೀರದ ಬಂಡಾಯ]]|image=|image_size=|alt=|caption=|map={{Location map | India Jammu and Kashmir
| width = 300
| lat_deg = 33
| lat_min = 57
| lat_sec = 52.84
| lat_dir = N
| lon_deg = 74
| lon_min = 57
| lon_sec = 52.27
| lon_dir = E
}}|map_size=|map_alt=ದಾಳಿಯ ಸ್ಥಳ|map_caption=ದಾಳಿಯ ಸ್ಥಳ|location=[[ಲೆಥಾಪೊರಾ | ಲೆಥ್ಪಾರ]], [[ಪುಲ್ವಾಮಾ ಜಿಲ್ಲೆ]], [[ಜಮ್ಮು ಮತ್ತು ಕಾಶ್ಮೀರ]], ಭಾರತ|target=[[ಕೇಂದ್ರ ಮೀಸಲು ಪಡೆ]] ಯ ಭದ್ರತಾ ಸಿಬ್ಬಂದಿ|coordinates={{coord|33|57|53|N|74|57|52|E|dim:30_region:IN-JK_type:event|display=inline,title|name=Attack location}}|date={{start date|df=yes|2019|02|14}}|time=15:15 [[Indian Standard Time|IST]]|timezone=[[UTC+05:30]]|type=[[ಆತ್ಮಾಹುತಿ ದಾಳಿ]], [[ಕಾರ್ ಬಾಂಬ್ | ಕಾರು ಬಾಂಬ್ ದಾಳಿ]]|fatalities=40 ಸಿಆರ್ಪಿಎಫ್ ಸಿಬ್ಬಂದಿ, ಒಬ್ಬ ಆಕ್ರಮಣಕಾರ|injuries=35|assailants=ಆದಿಲ್ ಅಹ್ಮದ್ ದಾರ್|perps=[[ಜೈಶ್-ಎ-ಮಹಮದ್]]}}ಫೆಬ್ರವರಿ 14, 2019 ರಂದು, ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ, ಭದ್ರತಾ ಸಿಬ್ಬಂದಿಯನ್ನು ಸಾಗಿಸುವ ವಾಹನಕ್ಕೆ , [[ಜಮ್ಮು ಮತ್ತು ಕಾಶ್ಮೀರ]]ದ ಪುಲ್ವಾಮಾ ಜಿಲ್ಲೆಯ ಲೆಥ್ಪೊರದಲ್ಲಿ (ಅವಾಂತಿಪೋರಾ ಬಳಿ) ಆತ್ಮಹತ್ಯಾ ಬಾಂಬರ್ ವಾಹನದಿಂದ ದಾಳಿ ಮಾಡಲಾಯಿತು. ಈ ದಾಳಿಯಿಂದಾಗು ಕೇಂದ್ರ ಮೀಸಲು ಪೊಲೀಸ್ ಪಡೆಯ ೪೦ ಮಂದಿ ಹುತಾತ್ಮರಾದರು. ದಾಳಿಯ ಜವಾಬ್ದಾರಿಯನ್ನು [[ಪಾಕಿಸ್ತಾನ]] ಮೂಲದ ಇಸ್ಲಾಮ್ ಉಗ್ರಗಾಮಿ ಗುಂಪು [[ಜೈಷ್–ಎ–ಮೊಹಮದ್]] ಹೊತ್ತುಕೊಂಡಿದೆ. ಆದಿಲ್ ಅಹ್ಮದ್ ದಾರ್ ಎಂಬ ಹೆಸರಿನ ಸ್ಥಳೀಯ ಯುವಕನನ್ನು ಆಕ್ರಮಣಕಾರಿ ಎಂದು ಗುರುತಿಸಲಾಗಿದೆ. [https://www.kannadaprabha.com/nation/adil-ahmed-dar-diehard-dhoni-fan-turned-pulwama-suicide-bomber/334013.html]
== ಹಿನ್ನಲೆ ==
2015 ರ ಆರಂಭದಲ್ಲಿ, [[ಕಾಶ್ಮೀರ]]ದಲ್ಲಿ ಪಾಕಿಸ್ತಾನ ಮೂಲದ ಉಗ್ರಗಾಮಿಗಳು ಭಾರತೀಯ ಭದ್ರತಾ ಪಡೆಗಳ ವಿರುದ್ಧ ಹೆಚ್ಚು ಆತ್ಮಹತ್ಯೆ ದಾಳಿ ನಡೆಸಿದ್ದರು. ಜುಲೈ 2015 ರಲ್ಲಿ, [[ಗುರುದಾಸ್ಪುರ್|ಗುರದಾಸ್ಪುರ]]ದಲ್ಲಿ ಬಸ್ ಮತ್ತು ಪೊಲೀಸ್ ಠಾಣೆಗೆ ಮೂರು ಬಂದೂಕುದಾರಿಗಳು ದಾಳಿ ಮಾಡಿದ್ದರು. 2016 ರ ಆರಂಭದಲ್ಲಿ ನಾಲ್ಕರಿಂದ ಆರು ಬಂದೂಕುದಾರಿಗಳು [[ಪಠಾನ್ಕೋಟ್|ಪಠಾನ್ಕೋಟ್]] ಏರ್ ಫೋರ್ಸ್ ಸ್ಟೇಷನ್ ಅನ್ನು ಆಕ್ರಮಣ ಮಾಡಿದ್ದರು . ಫೆಬ್ರವರಿ ಮತ್ತು ಜೂನ್ 2016 ರಲ್ಲಿ, ಉಗ್ರಗಾಮಿಗಳು ಕ್ರಮವಾಗಿ 9 ಮತ್ತು 8 ಭದ್ರತಾ ಸಿಬ್ಬಂದಿಗಳನ್ನು ಪಾಂಪೋರ್ನಲ್ಲಿ ಕೊಂದಿದ್ದರು. ಸೆಪ್ಟೆಂಬರ್ 2016 ರಲ್ಲಿ, ನಾಲ್ಕು ಆಕ್ರಮಣಕಾರರು ಯುರಿ ಯಲ್ಲಿ ಭಾರತೀಯ ಸೈನ್ಯದ ಬ್ರಿಗೇಡ್ ಪ್ರಧಾನ ಕಾರ್ಯಾಲಯದಲ್ಲಿ 19 ಸೈನಿಕರನ್ನು ಕೊಂದರು. 31 ಡಿಸೆಂಬರ್ 2017 ರಂದು, ಲೆಥ್ಪಾರದಲ್ಲಿನ ಕಮಾಂಡೋ ತರಬೇತಿ ಕೇಂದದಲ್ಲಿ ಉಗ್ರಗಾಮಿಗಳು ಐದು ಭದ್ರತಾ ಸಿಬ್ಬಂದಿಯನ್ನು ಕೊಂದಿದ್ದಾರೆ. ಈ ಎಲ್ಲಾ ದಾಳಿಯು ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿಯೆ ನಡೆಯಲಾಗಿದೆ.
2019 ರ ಫೆಬ್ರುವರಿ 14 ರಂದು, [[ಜಮ್ಮು]]ವಿನಿಂದ [[ಶ್ರೀನಗರ|ಶ್ರೀನಗರಕ್ಕೆ]] 2,500 ಕ್ಕಿಂತ ಹೆಚ್ಚು ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್ (ಸಿಆರ್ಪಿಎಫ್) ಸಿಬ್ಬಂದಿಗಳು 78 ವಾಹನಗಳಲ್ಲಿ ಪ್ರಯಾಣಿಸುತಿದ್ದರು. ಸುಮಾರು ಮಧ್ಯಾಹ್ನ ೩:೧೫ಕ್ಕೆ ಅವಾಂತಿಪುರ ಬಳಿಯ ಲೆತ್ಪೊರ ದಲ್ಲಿ , ಭದ್ರತಾ ಸಿಬ್ಬಂದಿಯನ್ನು ಸಾಗಿಸುತಿದ್ದ ಬಸ್ ಗೆ ಸ್ಪೋಟಕಗಳನ್ನು ಹೊಂದಿದ್ದ ಮಾರುತಿ ಇಕೋ ಕಾರೊಂದು ಗುದ್ದಿತು. <ref name="BBC isolate">{{Cite web|url=https://www.bbc.com/news/world-asia-india-47249133|title=Pulwama attack: India will 'completely isolate' Pakistan|date=16 February 2019|website=BBC|language=en|access-date=16 February 2019}}</ref> ಇದರಿಂದ ಬಾಂಬ್ ಸ್ಪೋಟಗೊಂಡು, ೭೬ಬೆಟಾಲಿಯನ್ ನ ೪೦ ಮೀಸಲು ಪಡೆಯ ಯೋಧರು ಹುತಾತ್ಮರಾದರು.
ಪಾಕಿಸ್ತಾನ ಮೂಲದ ಉಗ್ರಗಾಮಿ ಗುಂಪು ಜೈಶ್-ಎ-ಮೊಹಮ್ಮದ್ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿತು. ನಂತರ ಆತ್ಮಾಹುತಿ ಆಕ್ರಮಣಕಾರ ಆದಿಲ್ ಅಹ್ಮದ್ (೨೨ ವರ್ಷ) ನ ವೀಡಿಯೊವನ್ನು ಬಿಡುಗಡೆ ಮಾಡಿತು [https://www.kannadaprabha.com/nation/by-the-time-you-see-this-ill-be-in-heaven-jem-released-suicide-bombers-chilling-video/333875.html]. <ref>{{Cite web|url=https://www.bbc.com/news/world-asia-india-47249133|title=India will 'completely isolate' Pakistan|date=15 February 2019|publisher=[[BBC]]|language=English}}</ref> <ref name="TOI attack">{{Cite web|url=https://timesofindia.indiatimes.com/india/37-crpf-jawans-martyred-in-ied-blast-in-jks-pulwama/articleshow/67992189.cms|title=Jaish terrorists attack CRPF convoy in Kashmir, kill at least 38 personnel|last=|first=|date=15 February 2019|website=The Times of India|archive-url=|archive-date=|dead-url=|access-date=15 February 2019}}</ref> <ref>{{Cite web|url=https://www.ndtv.com/india-news/pulwama-terror-attack-jaish-e-mohammad-terrorist-who-attacked-crpf-in-jammu-and-kashmir-ived-10-km-f-1993899|title=Terrorist Lived 10 km From Site Where He Killed 40 Soldiers In Kashmir|last=Sharma|first=Neeta|date=15 February 2019|website=[[NDTV]]|archive-url=|archive-date=|dead-url=|access-date=15 February 2019}}</ref> <ref>{{Cite web|url=https://www.hindustantimes.com/india-news/desperately-wanted-him-to-quit-militancy-pulwama-terror-attack-suspect-s-mother/story-sajhZ3FBnslALDW3S4ClDL.html|title=‘Desperately wanted him to quit’: Pulwama suicide bomber Adil Dar’s mother|last=Hussain|first=Ashiq|date=16 February 2019|publisher=[[Hindustan Times]]|language=English|access-date=17 February 2019}}</ref> <ref name="BBC2019">{{Cite web|url=https://www.bbc.com/news/world-asia-india-47250994|title=How far might India go to 'punish' Pakistan?|date=15 February 2019|publisher=[[BBC]]|language=English}}</ref> <ref>{{Cite web|url=https://www.washingtonpost.com/opinions/2019/02/15/everything-will-change-after-kashmir-attack/|title=Everything will change after the Kashmir attack|last=Dutt|first=Barkha|publisher=[[The Washington Post]]|language=English|quote=Two decades later, Masood Azhar has not been brought to justice. Instead, he hides in plain sight in Bahawalpur, in Pakistan’s Punjab Province, and is now allowed to address huge Islamist militant gatherings over audio speakers in other parts of Pakistan.}}</ref>
ಇದು 1989 ರಿಂದೀಚೆಗೆ ರಾಜ್ಯ ಭದ್ರತಾ ಸಿಬ್ಬಂದಿಗಳ ಮೇಲೆ ನಡೆದ ಭೀಕರ ಮಾರಣಾಂತಿಕ ಭಯೋತ್ಪಾದಕ ದಾಳಿಯಾಗಿದೆ. <ref name=":1">{{Cite news|url=https://www.bbc.com/news/world-asia-india-47240660|title=Deadliest Kashmir militant attack on troops|last=|first=|date=14 February 2019|work=BBC News|access-date=15 February 2019|language=en-GB}}</ref>
18 ವರ್ಷಗಳಿಂದ ಸಿಆರ್ ಪಿಎಫ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ [[ಕರ್ನಾಟಕ]]ದ [[ಮಂಡ್ಯ]]ದ ಗುಡಿಗೆರೆಯ ಯೋಧ ಹೆಚ್ ಗುರು ಈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದರು. [https://www.kannadaprabha.com/karnataka/crpf-jawan-from-mandya-district-dies-in-terror-attack-at-pulwama/333870.html]
== ತನಿಖೆ ==
12 ಸದಸ್ಯರ [[ರಾಷ್ಟ್ರೀಯ ತನಿಖಾ ದಳ]] ತಂಡವು ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಈ ದಾಳಿಯ ತನಿಖೆ ನಡೆಸಲಿದೆ. <ref name="BBC isolate">{{Cite web|url=https://www.bbc.com/news/world-asia-india-47249133|title=Pulwama attack: India will 'completely isolate' Pakistan|date=16 February 2019|website=BBC|language=en|access-date=16 February 2019}}</ref> <ref name="TOI attack">{{Cite web|url=https://timesofindia.indiatimes.com/india/37-crpf-jawans-martyred-in-ied-blast-in-jks-pulwama/articleshow/67992189.cms|title=Jaish terrorists attack CRPF convoy in Kashmir, kill at least 38 personnel|last=|first=|date=15 February 2019|website=The Times of India|archive-url=|archive-date=|dead-url=|access-date=15 February 2019}}</ref>
[[ಚಿತ್ರ:Candle Light March organised in Mehsana Gujarat in wake of 2019 Pulwama Attack.jpg|alt=2019 ರ ಪುಲ್ವಾಮಾ ಆಕ್ರಮಣದ ಹಿನ್ನೆಲೆಯಲ್ಲಿ ಗುಜರಾತ್ನಲ್ಲಿ ಶ್ರದ್ಧಾಂಜಲಿ |thumb|2019 ರ ಪುಲ್ವಾಮಾ ಆಕ್ರಮಣದ ಹಿನ್ನೆಲೆಯಲ್ಲಿ ಗುಜರಾತ್ನಲ್ಲಿ ಶ್ರದ್ಧಾಂಜಲಿ ]]
ಆರಂಭಿಕ ತನಿಖೆಯ ಪ್ರಕಾರ ಆತ್ಮಾಹುತಿ ದಾಳಿಯ ಕಾರು ೩೦೦ ಕೆಜಿ ಕ್ಕೂ ಹೆಚ್ಛು ಸ್ಫೋಟಕಗಳು, <ref name="TOI attack">{{Cite web|url=https://timesofindia.indiatimes.com/india/37-crpf-jawans-martyred-in-ied-blast-in-jks-pulwama/articleshow/67992189.cms|title=Jaish terrorists attack CRPF convoy in Kashmir, kill at least 38 personnel|last=|first=|date=15 February 2019|website=The Times of India|archive-url=|archive-date=|dead-url=|access-date=15 February 2019}}</ref> ೮೦ಕೆಜಿ ಕ್ಕೂ ಹೆಚ್ಛು ಆರ್ಡಿಎಕ್ಸ್ <ref>{{Cite web|url=https://www.dnaindia.com/india/report-pulwama-attack-seven-detained-80-kg-high-grade-rdx-used-by-jaish-terrorist-2720490|title=Pulwama attack: Seven detained, 80 kg high-grade RDX used by Jaish terrorist|date=16 February 2019|website=dna}}</ref> ಮತ್ತು ಅಮೋನಿಯಂ ನೈಟ್ರೇಟ್ <ref>{{Cite web|url=https://www.mynation.com/amp/news/pulwama-attack-traces-of-ammonium-nitrate-rdx-found-terror-site-pn0ka3|title=Pulwama attack: Traces of ammonium nitrate, RDX found at terror site|website=www.mynation.com|access-date=2019-02-17}}</ref> ಅನ್ನು ಹೊಂದಿತ್ತು ಎನ್ನಲಾಗಿದೆ.
==ಭಾರತದ ಪ್ರತಿಕ್ರಿಯೆ ಮತ್ತು ಬೆಳವಣಿಗೆ==
*ದಿ.೨೬-೨-೨೦೧೯ರ ಮುಂಜಾನೆ 3.30ರ ವೇಳೆ ಬಲಾಕೋಟ್ ಪ್ರದೇಶದಲ್ಲಿ ಭಾರತದ ವಾಯುಪಡೆ ಜೈಷ್-ಎ- ಮೊಹಮ್ಮದ್ ಉಗ್ರರ ಶಿಬಿರದಮೆಲೆ ಭಾರತದ ವಾಯುಪಡೆಯ ಜೆಟ್ಗಳು ದಾಳಿನೆಡಸಿದವು.<ref>[https://www.prajavani.net/stories/national/india-strikes-back-617254.html ಬಲಾಕೋಟ್ ಪ್ರದೇಶದಲ್ಲಿ ಭಾರತದ ವಾಯುಪಡೆ ದಾಳಿ]</ref> ಬಲಾಕೋಟ್ನಲ್ಲಿ ವೈಮಾನಿಕ ದಾಳಿ ನಡೆಸಿ ಪಾಕ್ಗೆ ಪ್ರತ್ಯುತ್ತರ ನೀಡಿತು.<ref>[https://www.prajavani.net/stories/national/why-air-force-used-surgical-617533.html ಬಲಾಕೋಟ್ನಲ್ಲಿ ವೈಮಾನಿಕ ದಾಳಿ ನಡೆಸಿ ಪಾಕ್ಗೆ ಪ್ರತ್ಯುತ್ತರ ನೀಡಿದ ಭಾರತ]</ref>. ಪಾಕಿಸ್ತಾನವು 2 ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿ, ಪೈಲಟ್ ಬಂಧನ ಮಾಡಿರುವುದಾಗಿ 27 ಫೆಬ್ರವರಿ 2019 ರಂದು ಹೇಳಿಕೊಂಡಿದೆ.<ref>[https://www.prajavani.net/stories/national/pakistan-claims-it-shot-down-2-617516.html 2 ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿ, ಪೈಲಟ್ ಬಂಧನ– ಪಾಕಿಸ್ತಾನ ಘೋಷಣೆ;27 ಫೆಬ್ರವರಿ 2019]</ref>. ಪಾಕಿಸ್ತಾನ ಧಾಳಿಯು ಜನರಹಿತ ಕಣಿವೆಯಲ್ಲಿ ಆಗಿದೆ; ಜನರಿಗೆ ಹಾನಿಯಾಗಿಲ್ಲ ಎಂದಿದೆ.<ref>[https://graphics.reuters.com/INDIA-KASHMIR/010090XM162/index.html INDIA-PAKISTAN TENSIONS; An air strike and its aftermath;By Simon Scarr, Chris Inton and Han Huang;PDATED MARCH 6, 2019]</ref> <ref>[https://www.deccanherald.com/international/satellite-images-show-madrasa-721773.html Satellite images show madrasa buildings still standing;Reuters, NEW DELHI/SINGAPORE, MAR 06 2019, 11:15AM IST UPDATED: MAR 06 2019, 12:42PM IST]
</ref>
==== ಬಾಲಕೋಟ್ ದಾಳಿ ====
ಫೆಬ್ರವರಿ 26 ರಂದು, ಭಾರತೀಯ ವಾಯುಪಡೆಯ ಹನ್ನೆರಡು ಮಿರಾಜ್ 2000 ಜೆಟ್ಗಳು,ಗಡಿ ನಿಯಂತ್ರಣ ರೇಖೆಯನ್ನು ದಾಟಿ ಬಾಲಕೋಟ್ನಲ್ಲಿದ್ದ ಉಗ್ರಗಾಮಿ ನೆಲೆಗಳ ಮೇಲೆ ವೈಮಾನಿಕ ದಾಳಿ ಮಾಡಿತು. ಇದು ಜೈಶ್-ಇ-ಮೊಹಮ್ಮದ್ ತರಬೇತಿ ಶಿಬಿರದ ಮೇಲೆ ನಡೆಸಿದ ದಾಳಿ ಮತ್ತು ಈ ದಾಳಿಯಲ್ಲಿ ಸುಮಾರು ೨೫೦ ಉಗ್ರಗಾಮಿಗಳು ಬಲಿಯಾದರು ಎಂದು ವರದಿ ಬಂದಿದೆ ಎಂದು ಉಪ ಸಚಿವ ವಿ.ಕೆ ಸಿಂಗ್ ಹೇಳಿದ್ದಾರೆ. [http://firstkannada.com/250-terrorists-killed-in-balakot-airstrikes-says-vk-singh/] {{Webarchive|url=https://web.archive.org/web/20190403050059/http://firstkannada.com/250-terrorists-killed-in-balakot-airstrikes-says-vk-singh/ |date=2019-04-03 }}
====ತಟಸ್ಥ ವರದಿಗಳು====
*(ಇಂಗ್ಲಿಷ್ ವಿಭಾಗದಿಂದ)-[[:en:2019 Balakot airstrike|2019 Balakot airstrike]]
*ತಟಸ್ಥ ಮೂಲಗಳು ಭಾರತೀಯರು ಹೊಡೆದಿದ್ದ ಯುದ್ಧಸಾಮಗ್ರಿಗಳು ಕಾಡಿನಲ್ಲಿರುವ ಪ್ರದೇಶಗಳಲ್ಲಿ ಹಲವಾರು ಮರಗಳನ್ನು ಹೊಡೆದಿದೆ ಮತ್ತೇನೂ ಹೆಚ್ಚು ಬೇರೆ ಅಲ್ಲ ಎಂದು ತೋರುತ್ತದೆ. ಆಕ್ರಮಣ ನಡೆದ ಪ್ರದೇಶಗಳಲ್ಲಿ ಯಾವುದೇ ಸಾವುನೋವುಗಳಿಲ್ಲ ಎಂದು ಅವರು ಹೇಳಿದ್ದಾರೆ. ಭಾರತೀಯ ವಾಯುಪಡೆಯು ಯಾವುದೇ ಉಗ್ರಗಾಮಿ ಶಿಬಿರವನ್ನು ಹೊಡೆದಿದೆ ಎಂದು ಅವರು ನಂಬುವುದಿಲ್ಲ ಎಂದು ಪಾಶ್ಚಾತ್ಯ ರಾಜತಾಂತ್ರಿಕರು ಹೇಳಿದ್ದಾರೆ. ಪಾಶ್ಚಾತ್ಯ ಭದ್ರತಾ ಅಧಿಕಾರಿಗಳು ಭಾರತೀಯ ವರದಿಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ ಮತ್ತು ಪಾಕಿಸ್ತಾನದಲ್ಲಿ ಅಂತಹ ದೊಡ್ಡ ಪ್ರಮಾಣದ ಉಗ್ರಗಾಮಿ ಶಿಬಿರಗಳಿಲ್ಲ ಎಂದು ಪ್ರತಿಪಾದಿಸಿದ್ದಾರೆ. <ref>[https://www.reuters.com/article/us-india-kashmir-village/pakistani-village-asks-where-are-bodies-of-militants-india-says-it-bombed-idUSKCN1QH298 "Pakistani village asks: Where are bodies of militants India says it bombed?". Reuters. 28 February 2019]</ref><ref>[https://www.nytimes.com/2019/03/02/opinion/sunday/kashmir-india-pakistan.html By Basharat Peer-editor in the Opinion section. March 2, 2019]</ref>
*ಈ ಪ್ರದೇಶದ ಹಳ್ಳಿಗರು ನಾಲ್ಕು ಬಾಂಬುಗಳು ಹತ್ತಿರದ ಅರಣ್ಯ ಮತ್ತು ಕ್ಷೇತ್ರವನ್ನು ಹೊಡೆದಿದ್ದು, ಒಂದು ಕಟ್ಟಡಕ್ಕೆ ಹಾನಿಯನ್ನುಂಟು ಮಾಡಿದೆ ಮತ್ತು ಸುಮಾರು ಬೆಲಗಿನಜಾವ 3:00 AM ನ ಸ್ಥಳೀಯ ಜನರನ್ನು ಗಾಯಗೊಳಿಸಿದೆ ಎಂದು ಹೇಳಿದ್ದಾರೆ.ಅಸೋಸಿಯೇಟೆಡ್ ಪ್ರೆಸ್ಗೆ ಸಂಬಂಧಿಸಿದ ಪತ್ರಕರ್ತರು ಫೆಬ್ರವರಿ 26 ರಂದು ಈ ಪ್ರದೇಶಕ್ಕೆ ಭೇಟಿ ನೀಡಿದರು ಮತ್ತು ಕುಳಿಗಳು ಮತ್ತು ಹಾನಿಗೊಳಗಾದ ಮರಗಳನ್ನು ನೋಡಿದರು. ಅವರು ಭೇಟಿಯಾದ ಹಳ್ಳಿಗರು ಯಾವುದೇ ಸಾವುನೋವುಗಳನ್ನು ವರದಿ ಮಾಡಲಿಲ್ಲ. <ref>[https://tribune.com.pk/story/1919080/1-no-blood-no-bodies-no-debris-no-tragedy/ THE EXPRESS TRIBUNE > PAKISTAN > K-P. No blood. No bodies. No debris. No tragedy]</ref><ref>[https://www.aspistrategist.org.au/indias-strike-on-balakot-a-very-precise-miss/ India’s strike on Balakot: a very precise miss?
27 Mar 2019]</ref><ref>[https://in.reuters.com/article/india-kashmir-pakistan-madrasa/no-access-to-pakistan-religious-school-that-india-says-it-bombed-idINKCN1QO26W MARCH 7, 2019 / 11:00 PM / A MONTH AGONo access to Pakistan religious school that India says it bombed]</ref>
== ಇದನ್ನು ಸಹ ನೋಡಿ ==
*[[ಜಮ್ಮು ಮತ್ತು ಕಾಶ್ಮೀರದಲ್ಲಿನ ಬಂಡಾಯ|ಜಮ್ಮು ಮತ್ತು ಕಾಶ್ಮೀರದ ಬಂಡಾಯ]]
*[[ಪಠಾನ್ಕೋಟ್ ಧಾಳಿ 2016]]
*[[ಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬|2016 ಯುರಿ ದಾಳಿ]]
*[[ಜೈಷ್–ಎ–ಮೊಹಮದ್]]
== ಟಿಪ್ಪಣಿಗಳು ==
<references group="lower-alpha" responsive=""></references>
== ಉಲ್ಲೇಖಗಳು ==
<br />
[[ವರ್ಗ:Pages with unreviewed translations]]
sxo68svy36uai8558gdbtcdgzvxpoa1
ಮಿಜಾರು
0
116974
1108881
1092020
2022-07-24T16:12:30Z
Mahaveer Indra
34672
wikitext
text/x-wiki
{{Infobox settlement
| name = ಮಿಜಾರು
| native_name =
| native_name_lang =
| other_name =
| settlement_type = ಗ್ರಾಮ
| image_skyline =
| image_alt =
| image_caption =
| nickname =
| pushpin_map = <!--India Karnataka-->
| pushpin_label_position = right
| pushpin_map_alt =
| pushpin_map_caption = Location in Karnataka, India
| subdivision_type = ದೇಶ
| subdivision_name = {{flag|ಭಾರತ}}
| subdivision_type1 = [[ಭಾರತದ ರಾಜ್ಯಗಳು ಮತ್ತು ಪ್ರಾಂತ್ಯಗಳು|ರಾಜ್ಯ]]
| subdivision_type2 = [[ಭಾರತದ ಜಿಲ್ಲೆಗಳ ಪಟ್ಟಿ|ಜಿಲ್ಲೆ]]
| subdivision_name1 = [[ಕರ್ನಾಟಕ]]
| subdivision_name2 = [[ದಕ್ಷಿಣ ಕನ್ನಡ]]
| established_title = <!-- Established -->
| established_date =
| founder =
| named_for =
| government_type = ಪಂಚಾಯತ್ ರಾಜ್
| governing_body = ಗ್ರಾಮ ಪಂಚಾಯಿತಿ
| unit_pref = Metric
| area_footnotes =
| area_total_km2 =
| area_rank =
| elevation_footnotes =
| elevation_m =
| population_total =
| population_as_of =
| population_footnotes =
| population_density_km2 = auto
| population_rank =
| population_demonym =
| demographics_type1 = ಭಾಷೆಗಳು
| demographics1_title1 = ಅಧಿಕೃತ
| timezone1 = ಭಾರತೀಯ ಸಮಯ
| utc_offset1 = +5.30
| coordinates = 13.18045'' N, 75.0423'' E
| postal_code_type = <!-- [[Postal Index Number|PIN]] -->
| postal_code =
| registration_plate =
| website =
| footnotes =
| demographics1_info1 = [[ಕನ್ನಡ]], [[ತುಳು]]
}}
'''ಮಿಜಾರು''' [[ಕರ್ನಾಟಕ]]ದ [[ದಕ್ಷಿಣ ಕನ್ನಡ]] ಜಿಲ್ಲೆಯ ಮೂಡಬಿದಿರೆ ತಾಲೂಕಿನ ಒಂದು ಹಳ್ಳಿ. ಈ ಗ್ರಾಮವು [[ಮೂಡುಬಿದಿರೆ]] ಪಟ್ಟಣದ ಸಮೀಪದಲ್ಲಿದೆ ಮತ್ತು ಇದು [[ಕಂಬಳ]]ಕ್ಕೆ ಹೆಸರುವಾಸಿಯಾಗಿದೆ.<ref>https://www.gonomad.com/1131-karnataka-india-buffalo-racing-in-muddy-waters</ref>
==ಆರ್ಥಿಕತೆ==
ಮಿಜಾರು [[ಕೃಷಿ]]ಕ ಹಳ್ಳಿ. ಸಾಂಪ್ರದಾಯಿಕವಾಗಿ ಮಹಿಳೆಯರು ಜೇನುನೊಣಗಳನ್ನು ಆದಾಯದ ಮೂಲವಾಗಿ ಸುತ್ತಿಕೊಂಡರು, ಈ ಸಂಪ್ರದಾಯವನ್ನು ಅಮೇರಿಕನ್ ಚಾಕೊಲೇಟ್ ದೈತ್ಯ ಹರ್ಷೆಯ ಸಂಸ್ಥಾಪಕ ಮಿಲ್ಟನ್ ಎಸ್.ಹರ್ಷೆ<ref>{{Cite web |url=https://kateeldevi.in/ |title=ಆರ್ಕೈವ್ ನಕಲು |access-date=2019-07-24 |archive-date=2019-07-22 |archive-url=https://web.archive.org/web/20190722094919/https://kateeldevi.in/ |url-status=dead }}</ref>ಪ್ರಾರಂಭಿಸಿದರು. ಆದರೆ ಈಗ ಹೆಚ್ಚಿನವರು [[ಗೋಡಂಬಿ]]ಬೀಜ ಕೈಗಾರಿಕೆಯ [[ಉದ್ಯೋಗ]]ದಲ್ಲಿದ್ದಾರೆ.
==ಪ್ರಾದೇಶಿಕ ಭಾಷೆ==
ಮಿಜಾರಿನ ಜನರು ಸಾಮಾನ್ಯವಾಗಿ ತುಳು ಮಾತನಾಡುತ್ತಾರೆ. ಮಿಜಾರಿನಲ್ಲಿ [[ತುಳು]] ಭಾಷೆಯ ಜೊತೆ [[ಕನ್ನಡ]], [[ಕೊಂಕಣಿ]], ಬ್ಯಾರಿ ಭಾಷೆ ಮಾತನಾಡುವ ಜನರು ಇದ್ದಾರೆ.
==ಸಾರಿಗೆ==
[[ರಾಷ್ಟ್ರೀಯ ಹೆದ್ದಾರಿ]] ೧೬೯ (ಹಳೆಯ ಎನ್ಎಚ್ -೧೩) ಮಿಜಾರು ಮೂಲಕ ಹಾದುಹೋಗುತ್ತದೆ. ಇದು [[ಮಂಗಳೂರು|ಮಂಗಳೂರಿ]]ನಿಂದ ಸುಮಾರು ೩೦ ಕಿ.ಮೀ ಮತ್ತು ಮೂಡುಬಿದಿರೆಯಿಂದ ೫ ಕಿ.ಮೀ ದೂರದಲ್ಲಿದೆ.
==ಶಿಕ್ಷಣ ಸಂಸ್ಥೆಗಳು==
*ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ.<ref>https://collegedunia.com/college/28378-alvas-institute-of-engineering-and-technology-mangalore</ref>
*ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಎಡಪದವು, ಬೆಳ್ಳೆಚ್ಚಾರು.
==ಧಾರ್ಮಿಕ ಕ್ಷೇತ್ರಗಳು==
*ಶ್ರೀ ವಿಷ್ಣುಮೂರ್ತಿ [[ದೇವಸ್ಥಾನ]].
*ಮಿಜಾರು ಶ್ರೀ ಕೊಡಮಣಿತ್ತಾಯ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಗರೋಡಿ.
*ಕಾಂಬೆಟ್ಟಿನ ಶ್ರೀ ಸೋಮನಾಥೇಶ್ವರ ದೇವಸ್ಥಾನ.
*ಶಾಸ್ತಾವಿನ ಶ್ರೀ ಭೂತನಾಥೇಶ್ವರ ದೇವಸ್ಥಾನ.
*ಬೈತಾರಿಯ ಶ್ರೀ ಗೋಪಾಲಕೃಷ್ಣ ದೇವಸ್ಥಾನ.
*ದಡ್ಡಿಯ ಶ್ರೀ ಮಾರಿಯಮ್ಮ ದೇವಸ್ಥಾನ.
==ಭೌಗೋಳಿಕತೆ==
ನಂದಿನಿ [[ನದಿ]]ಯು ಮಿಜಾರಿನ ಕನಕಬೆಟ್ಟುವಿನಲ್ಲಿ ಹುಟ್ಟಿ [[ಪಶ್ಚಿಮ]]ಕ್ಕೆ ಹರಿಯುತ್ತದೆ. [[ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ|ಶ್ರೀ ಕಟೀಲು ದುರ್ಗಾಪರಮೇಶ್ವರಿ]] ದೇವಾಲಯವನ್ನು<ref>{{Cite web |url=https://kateeldevi.in/ |title=ಆರ್ಕೈವ್ ನಕಲು |access-date=2019-07-24 |archive-date=2019-07-22 |archive-url=https://web.archive.org/web/20190722094919/https://kateeldevi.in/ |url-status=dead }}</ref> ಸುತ್ತುವರೆದಿದೆ.
==ಉಲ್ಲೇಖಗಳು==
[[ವರ್ಗ:ಗ್ರಾಮಗಳು]]
t3cqhso3g0v0h5qcaaj4cglvg3cf3wl
ಸದಸ್ಯರ ಚರ್ಚೆಪುಟ:ಮಚ್ಚೇಂದ್ರ ಅಣಕಲ್
3
131316
1108912
1007302
2022-07-25T04:39:38Z
Pavanaja
5
/* ವಿಕಿಪೀಡಿಯವನ್ನು ಸ್ವಂತ ಪ್ರಚಾರಕ್ಕೆ ಬಳಸಿಕೊಳ್ಳಬೇಡಿ */ ಹೊಸ ವಿಭಾಗ
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=ಮಚ್ಚೇಂದ್ರ ಪಿ. ಅಣಕಲ್}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೬:೪೬, ೨೯ ಆಗಸ್ಟ್ ೨೦೨೦ (UTC)
.
== ವಿಕಿಪೀಡಿಯವನ್ನು ಸ್ವಂತ ಪ್ರಚಾರಕ್ಕೆ ಬಳಸಿಕೊಳ್ಳಬೇಡಿ ==
ವಿಕಿಪಿಡಿಯ ಒಂದು ವಿಶ್ವಕೋಶ. ಇದನ್ನು ನೀವು ಸ್ವಂತ ಪ್ರಚಾರಕ್ಕೆ (ನಿಮ್ಮ ಪುಸ್ತಕದ) ಬಳಸಿಕೊಳ್ಳುವುದು ಕಂಡುಬಂದಿದೆ. ನಿಮ್ಮ ಸಂಪಾದನೆಗಳನ್ನು ಅಳಿಸಲಾಗಿದೆ. ಮುಂದೆಯೂ ಹೀಗೆಯೇ ಮಾಡಿದರೆ ನಿಮ್ಮನ್ನು ಸಂಪಾದನೆ ಮಾಡದಂತೆ ನಿರ್ಬಂಧಿಸಲಾಗುವುದು.--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೪:೩೯, ೨೫ ಜುಲೈ ೨೦೨೨ (UTC)
6yc5gqrd2jmc8f63g5e3pafacgtoazj
ಆಕ್ಟ್-1978 (ಚಲನಚಿತ್ರ)
0
140933
1108913
1088401
2022-07-25T05:22:45Z
2401:4900:3317:F14F:C8E7:8600:21B7:7E46
/* ಪಾತ್ರವರ್ಗ */
wikitext
text/x-wiki
'''''ಆಕ್ಟ್-1978''''' 2020 ರ [[ಕನ್ನಡ]] ಸಾಮಾಜಿಕ ಥ್ರಿಲ್ಲರ್ ಚಲನಚಿತ್ರವಾಗಿದ್ದು ಇದನ್ನು ಮಂಜುನಾಥ ಸೋಮಶೇಖರ ರೆಡ್ಡಿ ನಿರ್ದೇಶಿಸಿದ್ದಾರೆ ಮತ್ತು ದೇವರಾಜ್ ಆರ್. ನಿರ್ಮಿಸಿದ್ದಾರೆ <ref>{{Cite web|url=https://timesofindia.indiatimes.com/entertainment/kannada/movies/news/is-mansore-directed-act-1978-sandalwoods-first-post-covid-theatrical-hit/articleshow/79487060.cms|title=Is Mansore directed ACT-1978 Sandalwood's first post Covid theatrical hit?|date=30 November 2020|website=Times Of India|access-date=4 December 2020}}</ref> <ref>{{Cite web|url=https://www.newindianexpress.com/entertainment/review/2020/nov/21/act-1978-review-a-thriller-with-a-social-message-2225976.html|title='Act 1978' review: A thriller with a social message|last=A Sharadhaa|date=21 November 2020|website=New Indian Express|access-date=4 December 2020}}</ref> ಇದು COVID-19 ಸಾಂಕ್ರಾಮಿಕ ರೋಗದ ನಂತರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೊದಲ ಕನ್ನಡ ಚಲನಚಿತ್ರವಾಗಿದೆ. <ref>{{Cite web|url=https://www.deccanherald.com/entertainment/dh-talkies/act-1978-review-a-hostage-drama-that-leaves-you-misty-eyed-917814.html|title=Act 1978 review: A hostage drama that leaves you misty-eyed|last=Shree DN|date=22 November 2020|website=deccanherald|access-date=24 January 2021}}</ref> <ref>{{Cite news|url=https://www.thehindu.com/entertainment/movies/mansore-on-his-upcoming-film-act-1978/article33047864.ece|title=Mansore on his upcoming film, 'Act 1978'|last=Shilpa Anandraj|date=7 November 2020|work=The Hindu|access-date=24 January 2021}}</ref> <ref>{{Cite web|url=https://www.newindianexpress.com/entertainment/kannada/2019/nov/04/mansore-takes-bureaucracy-on-big-screen-with-act-1978-2056597.html|title=Mansore takes bureaucracy on big screen with Act 1978|last=A Sharadhaa|date=4 November 2019|website=Indianexpress|access-date=24 January 2021}}</ref>
== ಕಥಾವಸ್ತು ==
ಗೀತಾ ಎಂಬ ಗರ್ಭಿಣಿ ವಿಧವೆಯು ತನ್ನ ದೀರ್ಘ ಮತ್ತು ನಿರಂತರ ಅಗ್ನಿಪರೀಕ್ಷೆಯ ಭಾಗವಾಗಿ ಸರ್ಕಾರದಿಂದ ಈಗಾಗಲೇ ಮಂಜೂರಾದ ಹಣವನ್ನು ಪಡೆಯಲು ಸರ್ಕಾರಿ ಕಚೇರಿಗೆ ಹೋಗುತ್ತಾಳೆ, ಆದರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಲಂಚ ಕೇಳಿದ್ದರಿಂದ ಬೇಸತ್ತ ಗೀತಾ ತನ್ನ ಬಾಕಿಯನ್ನು ಪಡೆಯಲು ಹಿಂಸಾತ್ಮಕ ಮಾರ್ಗವನ್ನು ಹಿಡಿಯುತ್ತಾಳೆ. ಚದುರಂಗದ ಆಟದಂತೆ ಸಿನಿಮಾ ಸಾಗುತ್ತದೆ. ಅಧಿಕಾರಶಾಹಿ ಮತ್ತು ಭ್ರಷ್ಟಾಚಾರದ ಮಾಮೂಲು ವ್ಯವಸ್ಥೆಯು ಅವಳು ತನ್ನ ಹೊಟ್ಟೆಗೆ ಬಾಂಬ್ ಕಟ್ಟಿಕೊಂಡು ಇಳಿದಾಗ ತಲ್ಲಣಕ್ಕೆ ಒಳಗಾಗುತ್ತದೆ.
== ಪಾತ್ರವರ್ಗ ==
* ಗೀತಾ ಪಾತ್ರದಲ್ಲಿ [[ಯಜ್ಞಾ ಶೆಟ್ಟಿ]]
* ಶರಣಪ್ಪನಾಗಿ [[ಬಿ.ಸುರೇಶ]]
* ಎಸಿಪಿ ರಾಮ್ ಗೋಪಾಲ್ ಪಾತ್ರದಲ್ಲಿ [[ಪ್ರಮೋದ್ ಶೆಟ್ಟಿ (ನಟ)|ಪ್ರಮೋದ್ ಶೆಟ್ಟಿ]]
* ಗೃಹ ಸಚಿವ ದೊರೆಸ್ವಾಮಿಯಾಗಿ [[ಅಚ್ಯುತ್ ಕುಮಾರ್]]
* [[ಎಚ್. ಜಿ. ದತ್ತಾತ್ರೇಯ|ಎಚ್.ಜಿ.ದತ್ತಾತ್ರೇಯ]] ಅವರು ಅಡ್ವೊಕೇಟ್ ಜನರಲ್ ವೆಂಕಟಾಚಲಯ್ಯ ಆಗಿ
* [[ಶ್ರುತಿ (ನಟಿ)|ಶ್ರುತಿ]] , ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಕನಿಕಾ ಮೆಹ್ತಾ ಆಗಿ
* ಮುಖ್ಯ ಕಾರ್ಯದರ್ಶಿ ಸಬಿಹಾ ಭಾನು ಆಗಿ [[ಸುಧಾ ಬೆಳವಾಡಿ]]
* [[ಅವಿನಾಶ್ (ನಟ)|ಅವಿನಾಶ್]] ಕರ್ನಾಟಕದ ಮುಖ್ಯಮಂತ್ರಿಯಾಗಿ
* NSG ಕಮಾಂಡೋ ಮುಖ್ಯಸ್ಥ ಭೀಮೇಶ್ವರ ಪಾಂಡೆಯಾಗಿ [[ಸಂಚಾರಿ ವಿಜಯ್]]
* ಶಾಖಾ ವ್ಯವಸ್ಥಾಪಕ ಕೃಷ್ಣ ಹೆಬ್ಬಾಳೆ ಆಗಿ ಗುರುಸ್ವಾಮಿ
* [[ಶೋಬರಾಜ್ (ನಟ)|ಶೋಬರಾಜ್]] ಸಬ್ ಇನ್ಸ್ ಪೆಕ್ಟರ್ ಕರುಣಾಕರ್ ಆಗಿ
* ಅಶ್ವಿನ್ ಹಾಸನ್ ಕಾನ್ಸ್ಟೆಬಲ್ ಆಗಿ
* [[ಬಾಲ ರಾಜವಾಡಿ]] ಪೊಲೀಸ್ ಕಮಿಷನರ್ ಶಂಕರ್ ನಾರಾಯಣ ಆಗಿ
* ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಅಧಿಕಾರಿ ರೋಹಿಣಿಯಾಗಿ ಆರ್ಜೆ ನೇತ್ರಾ
* ರವಿ ಭಟ್ ಐಜಿಪಿ ಅವಿನಾಶ್ ಮಾನ್ಫಾಡೆ ಆಗಿ
* ಬೆಂಜಮಿನ್ ಪಾತ್ರದಲ್ಲಿ ರಘು ಶಿವಮೊಗ್ಗ
* ಅರವಿಂದ ನಾಡಿಗೇರ್ ಪಾತ್ರದಲ್ಲಿ ಪಿ.ಡಿ.ಸತೀಶ್ ಚಂದ್ರ
* ದೀಪಾ ರವಿಶಂಕರ್
* ಸುಹಾಸಿನಿಯಾಗಿ ಶರಣ್ಯ
* ಸತ್ಯ ಉಮ್ಮತ್ತಾಳ್
* ಮುಖ್ಯ ಲೆಕ್ಕಾಧಿಕಾರಿ ಅಶೋಕ್ ದಳವಾಯಿ ಆಗಿ ನಂದ ಕುಮಾರ್
* ಪ್ಯೂನ್ ಗೋವಿಂದನಾಗಿ ಕಿರಣ್ ನಾಯಕ್,
* ಲೋಕೇಶ್, ಗುಮಾಸ್ತ ನರೇಶ್ ಭಟ್ ಆಗಿ
* ಅರವಿಂದ ಕುಪ್ಳಿಕರ್
* ರಾಜಕುಮಾರ್ ಮಡಿವಾಳರ್
== ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು ==
{| class="wikitable"
!ವರ್ಷ
! ಪ್ರಶಸ್ತಿ
! ವರ್ಗ
! ಸ್ವೀಕರಿಸುವವರು
! ಫಲಿತಾಂಶ
! ರೆ.ಫಾ.
|-
| rowspan="8" | 2021
| rowspan="8" | 2ನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿಗಳು
| ಅತ್ಯುತ್ತಮ ಚಿತ್ರ
| ದೇವರಾಜ್ ಆರ್
|{{nom}}
| rowspan="8" |<ref>{{Cite web|url=https://www.ibtimes.co.in/chandanavana-film-critics-academy-awards-love-mocktail-dia-gentleman-dominate-nomination-list-833168|title=Chandanavana Film Critics Academy Awards: Love Mocktail, Dia, Gentleman Dominate Nomination List|date=13 February 2021|website=ibtimes|access-date=12 June 2021}}</ref><br /><br /><br /><br /><nowiki></br></nowiki> <ref>{{Cite web|url=https://www.ibtimes.co.in/chandanavana-film-critics-academy-2020-dia-popcorn-monkey-tiger-gentleman-walk-away-maximum-833452|title=Winners: Chandanavana Film Critics Academy 2020: Dia, Popcorn Monkey Tiger, Gentleman Walk Away with Maximum Honours|date=23 February 2021}}</ref><br /><br /><br /><br /><nowiki></br></nowiki> <ref>{{Cite web|url=http://cinimirror.com/cfca-awards-2021-dhananjaya-and-kushee-win-best-actors-award-in-lead-role|title=CFCA Awards 2021 – Dhananjaya and Kushee win Best Actors award in lead role|date=22 February 2021}}</ref>
|-
| ಅತ್ಯುತ್ತಮ ನಿರ್ದೇಶಕ
| ಮನ್ಸೋರೆ
|{{won}}
|-
| ಅತ್ಯುತ್ತಮ ನಟಿ
| ಯಜ್ಞಾ ಶೆಟ್ಟಿ
|{{nom}}
|-
| ಅತ್ಯುತ್ತಮ ಚಿತ್ರಕಥೆ
| ಮನ್ಸೋರೆ<br /><br /><br /><br /><nowiki></br></nowiki> ಟಿ.ಕೆ.ದಯಾನಂದ
|{{nom}}
|-
| ಅತ್ಯುತ್ತಮ ಸಂಭಾಷಣೆ
| ಟಿ.ಕೆ.ದಯಾನಂದ<br /><br /><br /><br /><nowiki></br></nowiki> ವೀರು ಮಾಳಣ್ಣ
|{{nom}}
|-
| ಅತ್ಯುತ್ತಮ ಸಾಹಿತ್ಯ
| ಜಯಂತ್ ಕಾಯ್ಕಿಣಿ ("ತೆಲದು ಮುಗಿಲೆ")
|{{nom}}
|-
| ಅತ್ಯುತ್ತಮ ಸಂಪಾದಕ
| ನಾಗೇಂದ್ರ ಕೆ ಉಜ್ಜನಿ
|{{nom}}
|-
| ಅತ್ಯುತ್ತಮ ಕಲಾ ನಿರ್ದೇಶಕ
| ಸಂತೋಷ್ ಪಾಂಚಾಲ್
|{{nom}}
|-
| rowspan="15" | 2021
| rowspan="15" | 10 ನೇ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು .
| ಅತ್ಯುತ್ತಮ ಚಿತ್ರ
| ಡಿ ಕ್ರಿಯೇಷನ್ಸ್
|{{nom}}
|
|-
| ಅತ್ಯುತ್ತಮ ನಿರ್ದೇಶಕ
| ಮನ್ಸೋರೆ
|{{nom}}
|
|-
| ಅತ್ಯುತ್ತಮ ಸಿನಿಮಾಟೋಗ್ರಾಫರ್
| ಸತ್ಯ ಹೆಗಡೆ
|{{nom}}
|
|-
| ಅತ್ಯುತ್ತಮ ನಟಿ
| ಯಜ್ಞಾ ಶೆಟ್ಟಿ
|{{nom}}
|
|-
| ಅತ್ಯುತ್ತಮ ಪೋಷಕ ನಟ
| [[ಬಿ.ಸುರೇಶ]]
|{{won}}
|
|-
|}
== ಉಲ್ಲೇಖಗಳು ==
[[ವರ್ಗ:ಕನ್ನಡ ಚಲನಚಿತ್ರಗಳು]]
[[ವರ್ಗ:ವರ್ಷ-೨೦೨೦ ಕನ್ನಡಚಿತ್ರಗಳು]]
ldi6zd6jt8fibjl2zpagjxt6zdzl6z0
ಸದಸ್ಯರ ಚರ್ಚೆಪುಟ:Muhammad Mufeed N
3
143864
1108875
2022-07-24T14:47:15Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Muhammad Mufeed N}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೪:೪೭, ೨೪ ಜುಲೈ ೨೦೨೨ (UTC)
eype6135mfwbt3rzyn4lpi9fhl74daw
ಸದಸ್ಯರ ಚರ್ಚೆಪುಟ:Deveeramma J R
3
143865
1108891
2022-07-24T16:52:46Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Deveeramma J R}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೬:೫೨, ೨೪ ಜುಲೈ ೨೦೨೨ (UTC)
53o4gdolzvjf2rsta0gn6gkc4o07iev
ಬೆಟ್ಟದ ನಲ್ಲಿಕಾಯಿ
0
143866
1108934
2022-07-25T09:45:32Z
Durga bhat bollurodi
39496
Durga bhat bollurodi [[ಬೆಟ್ಟದ ನಲ್ಲಿಕಾಯಿ]] ಪುಟವನ್ನು [[ಬೆಟ್ಟದ ನೆಲ್ಲಿಕಾಯಿ]] ಕ್ಕೆ ಸರಿಸಿದ್ದಾರೆ: ಅಕ್ಷರ ದೋಷ
wikitext
text/x-wiki
#REDIRECT [[ಬೆಟ್ಟದ ನೆಲ್ಲಿಕಾಯಿ]]
eo0w27g8irlvrkxrby2wvo3f3ftvkop
ಸದಸ್ಯ:Keerthana Shetty
2
143867
1108963
2022-07-25T10:54:51Z
Keerthana Shetty
73462
ಹೊಸ ಪುಟ: ನಾನು ಕೀರ್ತನ ಶೆಟ್ಟಿ. ಮೂಲತಃ ಗಂಜಿಮಠದ ಮಳಲಿಯವಳಾಗಿರುವ ನಾನು, ಪ್ರಸ್ತುತ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ಶಿಕ್ಷಣವನ್ನು ಪಡೆಯುತ್ತಿದ್ದೇನೆ.
wikitext
text/x-wiki
ನಾನು ಕೀರ್ತನ ಶೆಟ್ಟಿ. ಮೂಲತಃ ಗಂಜಿಮಠದ ಮಳಲಿಯವಳಾಗಿರುವ ನಾನು, ಪ್ರಸ್ತುತ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ಶಿಕ್ಷಣವನ್ನು ಪಡೆಯುತ್ತಿದ್ದೇನೆ.
0cn14by4oyljdy0um7yqw3rtr0wdwum
1108964
1108963
2022-07-25T10:57:47Z
Keerthana Shetty
73462
wikitext
text/x-wiki
ನಾನು ಕೀರ್ತನ ಶೆಟ್ಟಿ. ಮೂಲತಃ ಗಂಜಿಮಠದ ಮಳಲಿಯವಳಾಗಿರುವ ನಾನು, ಪ್ರಸ್ತುತ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ಶಿಕ್ಷಣವನ್ನು ಪಡೆಯುತ್ತಿದ್ದೇನೆ.
[[ಚಿತ್ರ:Namaskar.JPG|100px|thumb|right]]
<div id="head" style="text-align: left; width: ೧೦೦%; margin: left; padding: 1em; border-style:solid; border-width:6px; border-color:#bca9f5; style:{{ corners}}; letter-spacing: 0px; background-color:#a9f5bc>
{{Infobox Writer
| name = ಕೀರ್ತನ ಶೆಟ್ಟಿ
| caption =
| pseudonym =
| birth_date = ೨೪/೧೧/೧೯೯೯
| birth_place = ಮಳಲಿ, ನಾರಳ
| alma_mater = ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡಬಿದಿರೆ
| spouse =
| children =
| occupation =
| nationality = ಭಾರತೀಯ
| period =
}}
<center>[[Image:Wikipedia-logo.png|30px]] [[Image:Wikipedia logo bronce.png|30px]] [[Image:Wikipedia logo gold.png|30px]] [[Image:Wikipedia-logo BW-hires.svg|30px]] [[Image:Bouncywikilogo.gif|30px]][[Image:230X230-Animation-WIKISAT.gif|30px]]</center>
{{User kn}}{{User en}}{{User tcy}}
[[ವರ್ಗ:ತುಳು ಜನಗಳು]]
[[ವರ್ಗ:ಆಳ್ವಾಸ್ ವಿಕಿಪೀಡಿಯಾ ಆಸೋಸಿಯೇಶನ್]]
l00vqqy28av1j45p4aary6n2uos2jnx
1108965
1108964
2022-07-25T10:58:30Z
Keerthana Shetty
73462
wikitext
text/x-wiki
ನಾನು ಕೀರ್ತನ ಶೆಟ್ಟಿ. ಮೂಲತಃ ಗಂಜಿಮಠದ ಮಳಲಿಯವಳಾಗಿರುವ ನಾನು, ಪ್ರಸ್ತುತ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ಶಿಕ್ಷಣವನ್ನು ಪಡೆಯುತ್ತಿದ್ದೇನೆ.
[[ಚಿತ್ರ:Namaskar.JPG|100px|thumb|right]]
<div id="head" style="text-align: left; width: ೧೦೦%; margin: left; padding: 1em; border-style:solid; border-width:6px; border-color:#bca9f5; style:{{ corners}}; letter-spacing: 0px; background-color:#a9f5bc>
{{Infobox Writer
| name = ಕೀರ್ತನ ಶೆಟ್ಟಿ
| caption =
| pseudonym =
| birth_date = ೨೪/೧೧/೧೯೯೯
| birth_place = ಮಳಲಿ, ನಾರಳ
| alma_mater = ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡಬಿದಿರೆ
| spouse =
| children =
| occupation =
| nationality = ಭಾರತೀಯ
| period =
}}
<center>[[Image:Wikipedia-logo.png|30px]] [[Image:Wikipedia logo bronce.png|30px]] [[Image:Wikipedia logo gold.png|30px]] [[Image:Wikipedia-logo BW-hires.svg|30px]] [[Image:Bouncywikilogo.gif|30px]][[Image:230X230-Animation-WIKISAT.gif|30px]]</center>
{{User kn}}{{User en}}
[[ವರ್ಗ:ತುಳು ಜನಗಳು]]
[[ವರ್ಗ:ಆಳ್ವಾಸ್ ವಿಕಿಪೀಡಿಯಾ ಆಸೋಸಿಯೇಶನ್]]
3fao9k8ai9zskzawjbee4n98ypk4ffh