ವಿಕಿಪೀಡಿಯ knwiki https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.39.0-wmf.22 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಪೀಡಿಯ ವಿಕಿಪೀಡಿಯ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡೀಯವಿಕಿ ಚರ್ಚೆ ಟೆಂಪ್ಲೇಟು ಟೆಂಪ್ಲೇಟು ಚರ್ಚೆ ಸಹಾಯ ಸಹಾಯ ಚರ್ಚೆ ವರ್ಗ ವರ್ಗ ಚರ್ಚೆ ಕರಡು ಕರಡು ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆ Gadget Gadget talk Gadget definition Gadget definition talk ಮಂಗಳೂರು 0 2403 1111015 1083768 2022-07-31T15:57:28Z Ishqyk 76644 wikitext text/x-wiki {{Infobox settlement | name = ಮಂಗಳೂರು | native_name = ಕುಡ್ಲ | other_name = [[ಕುಡ್ಲ]],[[ಕೊಡಿಯಾಲ]],[[ಮೈಕಾಲ]],[[ಮಂಗಲಾಪುರಂ]] | type = | image_blank_emblem = Kodiyal Corporation logo.gif | blank_emblem_type = Mangalore City Corporation | blank_emblem_size = 100px | image_skyline = {{Photomontage | photo1a = Mangalore city.jpg | photo2a = Bendoorwell-Kankanady Road beside Colaco Hospital and Shalimar Liverpool in Mangalore.jpg | photo2b = Ivory Towers apartments at Falnir in Mangalore.jpg | photo3a = Pilikula Botanical Garden in Mangalore - 27.jpg | photo3b = Mangalore infosys.jpg | spacing = 0 | size = 240 }} | image_alt = | image_caption = Clockwise from top: Mangalore skyline, [[Falnir]], [[Infosys|Infosys campus]], [[Pilikula Nisargadhama|Pilikula Botanical Garden]], [[Kankanady]] | image_seal = | image_map = | map_alt = | map_caption = | pushpin_map = India Karnataka#India | pushpin_label_position = | pushpin_map_alt = | pushpin_map_caption = | coordinates = {{coord|12.90205|N|74.8253166|E|region:IN_type:city(475000)|format=dms|display=inline,title}} |subdivision_type=ದೇಶ |subdivision_name={{flag|ಭಾರತ}} |subdivision_type1=ರಾಜ್ಯ |subdivision_type2=ಜಿಲ್ಲೆ |subdivision_name1=[[ಕರ್ನಾಟಕ]] |subdivision_name2=[[ದಕ್ಷಿಣ ಕನ್ನಡ]] |established_title= |parts_type=ತಾಲ್ಲೂಕು |parts=[[ಮಂಗಳೂರು]] |government_type= |governing_body= |unit_pref=Metric |area_total_km2= |population_total= |population_as_of=೨೦೧೧ |population_density_km2=auto |demographics_type1=ಭಾಷೆ |demographics1_title1=ಅಧಿಕೃತ |demographics1_info1=[[ತುಳು]] |timezone1=[[Indian Standard Time|IST]] |utc_offset1=+೫:೩೦ |postal_code_type=[[ಪಿನ್ ಕೋಡ್]] |postal_code= |area_code= ೦೮೨೪ |area_code_type= ದೂರವಾಣಿ ಕೋಡ್ |registration_plate=ಕೆಎ ೧೯ |blank1_name_sec1=ಹತ್ತಿರದ ನಗರಗಳು |blank1_info_sec1= | footnotes = | website = [http://www.mangalorecity.mrc.gov.in www.mangalorecity.mrc.gov.in] }} '''ಮಂಗಳೂರು'''((ಉಚ್ಚಾರಣೆː{{audio|LL-Q33673 (kan)-Yakshitha-ಮಂಗಳೂರು.wav|listen}}) ,[[ತುಳು]]: [[ಕುಡ್ಲ]]; [[ಕೊಂಕಣಿ]]: ಕೊಡಿಯಾಲ್; [[ಬ್ಯಾರಿ]]: ಮೈಕಾಲ; [[ಆಂಗ್ಲ]]: ಮ್ಯಾಂಗಲೋರ್; [[ಮಲಯಾಳಂ]]: ಮಂಗಲಾಪುರಂ) [[ಕರ್ನಾಟಕ|ಕರ್ನಾಟಕದ]] ನೈಋತ್ಯದಲ್ಲಿರುವ ಪ್ರಮುಖ ರೇವು ಪಟ್ಟಣ ಹಾಗೂ ಕರ್ನಾಟಕದ ಪ್ರಮುಖ ನಗರಗಳಲ್ಲೊಂದು. [[ಭಾರತ|ಭಾರತದ]] ಪಶ್ಚಿಮ [[ಕರಾವಳಿ|ಕರಾವಳಿಯಲ್ಲಿ]] [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರದ]] ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ [[ಪಶ್ಚಿಮ ಘಟ್ಟಗಳು|ಪಶ್ಚಿಮ ಘಟ್ಟ]]ಗಳನ್ನು ಹೊಂದಿದೆ. ಮಂಗಳೂರು ಕರ್ನಾಟಕದ [[ದಕ್ಷಿಣ ಕನ್ನಡ]] ಜಿಲ್ಲೆಯ ಆಡಳಿತ ಕೇಂದ್ರ. ಅರಬ್ಬೀ ಸಮುದ್ರದ ಬಂದರಾಗಿ ಅಭಿವೃದ್ಧಿಪಡಿಸಲಾದ ಇದು ಪ್ರಸ್ತುತ ಭಾರತದ ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. [[ನೇತ್ರಾವತಿ]] ಮತ್ತು [[ಗುರುಪುರ ನದಿ|ಗುರುಪುರ ನದಿಗಳಿಂದುಂಟಾದ]] [[ಹಿನ್ನೀರು|ಹಿನ್ನೀರಿನ]] ತಟದಲ್ಲಿರುವ ಈ ನಗರವು ಭಾರತದ ೭೫ ಪ್ರತಿಶತ [[ಕಾಫಿ]] ಮತ್ತು [[ಗೋಡಂಬಿ]] ರಫ್ತನ್ನು ನಿರ್ವಹಿಸುತ್ತದೆ.<ref name="cof">{{Cite journal | title = CNC India Fund Summary | journal = CNC India Fund I Periodical | publisher = CNC INdia Group | volume = 1 | issue = 1 | pages = 2 | url = http://www.cncindiafund.com/Newsletter%201.pdf | accessdate = 2008-07-04 | archive-date = 2008-10-03 | archive-url = https://web.archive.org/web/20081003062743/http://www.cncindiafund.com/Newsletter%201.pdf | url-status = dead }}</ref> ಮಂಗಳೂರು ತನ್ನ ದೇವಸ್ಥಾನಗಳಿಗೆ, ಕಡಲತೀರಗಳಿಗೆ ಹಾಗೂ ಕೈಗಾರಿಕೆಗಳಿಗೆ ತುಂಬಾ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಮುಖ ಭಾಷೆಗಳು [[ತುಳು]], [[ಕೊಂಕಣಿ]], [[ಕನ್ನಡ]] ಮತ್ತು [[ಬ್ಯಾರಿ ಭಾಷೆ]]. ಈ ಪ್ರದೇಶವು ಇಲ್ಲಿನ ಪ್ರಮುಖ ಗುಣಲಕ್ಷಣವಾದ ತೆಂಗಿನ ಮರಗಳು, ಜೊತೆಗೆ ಹೊರಳುವ ಪರ್ವತಶ್ರೇಣಿಗಳು, ಸಮುದ್ರಕ್ಕೆ ಹರಿಯುವ ನದಿ ಹೊಳೆಗಳು ಹಾಗೂ ಎಲ್ಲೆಲ್ಲೂ ಕಾಣುವ ಇಲ್ಲಿನ ಹಂಚಿನ ಛಾವಣಿಯ ಕಟ್ಟಡಗಳಿಂದ ತನ್ನ ವಿಶಿಷ್ಟತೆಯನ್ನು ಪಡೆದುಕೊಂಡಿದೆ. [[ಲ್ಯಾಟರೈಟ್]] ಕಲ್ಲಿನಿಂದ ನಿರ್ಮಿತ, ಸ್ಥಳೀಯ ಗಟ್ಟಿ ಕೆಂಪು [[ಜೇಡಿಮಣ್ಣು|ಜೇಡಿಮಣ್ಣಿನಿಂದ]] ತಯಾರಿತ [[ಮಂಗಳೂರು ಹಂಚು|ಮಂಗಳೂರು ಹಂಚುಗಳ]] ಮನೆಗಳು ಇಲ್ಲಿ ಸಾಮಾನ್ಯ.<ref>{{cite news |url=http://www.hinduonnet.com/thehindu/mp/2007/02/17/stories/2007021701030100.htm |title=Tiles for style |author=Savitha Suresh Babu |date=[[2007-02-17]] |accessdate=2008-04-05 |publisher=[[ದಿ ಹಿಂದೂ]] |archive-date=2008-03-07 |archive-url=https://web.archive.org/web/20080307075720/http://www.hinduonnet.com/thehindu/mp/2007/02/17/stories/2007021701030100.htm |url-status=dead }}</ref> ಪುರಾತನ ಮನೆಗಳು ಸಾಮನ್ಯವಾಗಿ ವಿಸ್ತಾರವಾದ ಮರದ ಕೆತ್ತನೆಗಳನ್ನು ಹೊಂದಿರುತ್ತವೆ.ಆಸ್ಟ್ರೇಲಿಯ ದೇಶದ ವಿಕ್ಟೋರಿಯ ರಾಜ್ಯದಲ್ಲಿಯೂ ಮಂಗಳೂರು ಎಂಬ ಹೆಸರಿನ ಒಂದು ಊರು ಇದೆ.<ref>http://en.wikipedia.org/wiki/Mangalore,_Victoria</ref> == ಹೆಸರಿನ ಮೂಲ == [[ಚಿತ್ರ:Mangala Devi.jpg|200px|thumb|left|ಮಂಗಳೂರು ಸ್ಥಳೀಯ ದೇವತೆಯಾದ [[ಮಂಗಳಾದೇವಿ|ಮಂಗಳಾದೇವಿಯಿಂದ]] ತನ್ನ ಹೆಸರನ್ನು ಪಡೆದುಕೊಂಡಿದೆ]] ಸ್ಥಳೀಯ ಸ್ಥಳೀಯ [[ಹಿಂದೂ]] ದೇವತೆಯಾದ [[ಮಂಗಳಾದೇವಿ ದೇವಸ್ಥಾನ|ಮಂಗಳಾದೇವಿಯಿಂದ]] ಮಂಗಳೂರು ತನ್ನ ಹೆಸರನ್ನು ಪಡೆದುಕೊಂಡಿದೆ. ಮತ್ಸ್ಯೇಂದ್ರನಾಥನೆಂಬ ''ನಾಥ್'' ಪಂಥದ ಮುಖ್ಯಪುರುಷ, ''ಪ್ರೇಮಲಾದೇವಿ'' ಎಂಬ [[ಕೇರಳ|ಕೇರಳದ]] ರಾಜಕುಮಾರಿಯ ಜೊತೆ ಇಲ್ಲಿಗೆ ಬಂದಿದ್ದ. ಅವನು ರಾಜಕುಮಾರಿಯನ್ನು ತನ್ನ ಪಂಥಕ್ಕೆ ಪರಿವರ್ತಿಸಿಕೊಂಡು "ಮಂಗಳಾದೇವಿ" ಎಂದು ಮರುನಾಮಕರಣ ಮಾಡಿದನು. ಸ್ವಲ್ಪ ಸಮಯದ ಅನಾರೋಗ್ಯದಿಂದ ಮಂಗಳಾದೇವಿಯು ನಿಧನ ಹೊಂದಿದ್ದರಿಂದ ಅವರು ತಮ್ಮ ಪ್ರಯಾಣವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವಳ ಹೆಸರಿನಲ್ಲಿ [[ಬೋಳಾರ|ಬೋಳಾರದಲ್ಲಿ]] ಒಂದು ದೇವಸ್ಥಾನವನ್ನು ನಿರ್ಮಿಸಲಾಯಿತು. ಅದು ನಂತರ ಕ್ರಿ.ಶ. ೯೬೮ರಲ್ಲಿ [[ಅಲೂಪ]] ದೊರೆ [[ಕುಂದವರ್ಮ|ಕುಂದವರ್ಮನಿಂದ]] ಜೀರ್ಣೋದ್ಧಾರಕ್ಕೆ ಒಳಪಟ್ಟಿತು. ಈ ನಗರದ ಹಲವು ಪುರಾತನ ಉಲ್ಲೇಖಗಳಲ್ಲಿ ಒಂದನ್ನು [[ಪಾಂಡ್ಯ]] ರಾಜ [[ಚೆಟ್ಟಿಯನ್]] ನೀಡಿದ್ದಾನೆ. ಅವನು ಕ್ರಿ.ಶ. ೭೧೫ರಲ್ಲಿ ಇದನ್ನು ''ಮಂಗಲಾಪುರಂ'' ಎಂದು ಕರೆದಿದ್ದ. ೧೧ನೇ ಶತಮಾನದ ಅರಬ್ಬಿ ಪ್ರಯಾಣಿಕ [[ಇಬ್ನ್ ಬತೂತ]] ಮಂಗಳೂರನ್ನು ''ಮಂಜರೂರ್'' ಎಂದು ಉಲ್ಲೇಖಿಸಿದ್ದಾನೆ.<ref name="mlrgov">{{cite web |url=http://www.mangalorecity.gov.in/ |title=City of Mangalore |accessdate=2007-08-03 |publisher=[[Mangalore City Corporation]]}}</ref> ಕ್ರಿ.ಶ. ೧೫೨೬ರಲ್ಲಿ [[ಪೋರ್ಚುಗಲ್|ಪೋರ್ಚುಗೀಸರು]] ಮಂಗಳೂರನ್ನು ವಶಪಡಿಸಿಕೊಂಡರು. ಈ ಸಮಯದಲ್ಲಿ ''ಮ್ಯಾಂಗಲೋರ್'' (ಇದು ''ಮಂಗಳೂರು'' ಎಂಬುದರ ಅಪಭ್ರಂಷ) ಎಂಬ ಹೆಸರು ಅಧಿಕೃತವಾಯಿತು. ನಂತರ ೧೭೯೯ರಲ್ಲಿ ಇದು [[ಬ್ರಿಟಿಷ್ ಸಾಮ್ರಾಜ್ಯ|ಬ್ರಿಟಿಷರ]] ಕೈವಶವಾದಾಗ ಈ [[ಪೋರ್ಚುಗೀಸ್]] ಹೆಸರು [[ಆಂಗ್ಲ]] ಭಾಷೆಯಲ್ಲಿ ಮಿಳಿತಗೊಂಡಿತು. ಮಂಗಳೂರು ನಗರದಲ್ಲಿ ಹಲವು ಭಾಷೆಗಳು ಆಡಲ್ಪಡುತ್ತಿದ್ದು ಈ ನಗರವು ಹಲವು ಹೆಸರುಗಳನ್ನೂ ಹೊಂದಿದೆ. ಇಲ್ಲಿಯ ಮೂಲನಿವಾಸಿಗಳಾದ [[ತುಳುವ|ತುಳುವರು]] ಮಾತನಾಡುವ [[ತುಳು]] ಭಾಷೆಯಲ್ಲಿ ಮಂಗಳೂರಿಗೆ ''ಕುಡ್ಲ'' ಎಂಬ ಹೆಸರಿದೆ. ಕುಡ್ಲ ಎಂದರೆ [[ಸಂಗಮ]] ಎಂದರ್ಥ. [[ನೇತ್ರಾವತಿ]] ಮತ್ತು [[ಗುರುಪುರ ನದಿ|ಫಾಲ್ಗುಣಿ]] ನದಿಗಳು ಇಲ್ಲಿ ಸಂಗಮಿಸುವುದರಿಂದ ಸ್ಥಳೀಯ ತುಳುವರ ಇದನ್ನು ಕುಡ್ಲ ಎಂದು ಕರೆಯುತ್ತಾರೆ. ಕೊಂಕಣಿಯನ್ನಾಡುವ ಜನರು ಇದನ್ನು ''ಕೊಡಿಯಾಲ್'' ಎನ್ನುತ್ತಾರೆ. ಸ್ಥಳೀಯ [[ಬ್ಯಾರಿ ಸಮುದಾಯ|ಬ್ಯಾರಿ ಸಮುದಾಯದವರು]] [[ಬ್ಯಾರಿ ಭಾಷೆ|ಬ್ಯಾರಿ ಭಾಷೆಯಲ್ಲಿ]] ಮಂಗಳೂರನ್ನು '''ಮೈಕಾಲ''' ಎಂದು ಕರೆಯುತ್ತಾರೆ. ''ಮೈಕಾಲ'' ಎಂದರೆ [[ಇದ್ದಿಲು]] ಎಂದರ್ಥ. ಹಿಂದಿನ ಕಾಲದಲ್ಲಿ ನೇತ್ರಾವತಿ ನದಿಯ ದಡದಲ್ಲಿ ಮರದಿಂದ ಇದ್ದಿಲು ತಯಾರಿಸುವ ರೂಢಿಯಿದ್ದುದರಿಂದ ನಗರಕ್ಕೆ ಈ ಹೆಸರು ಬಂದಿದೆ ಎಂಬುದು ನಂಬಿಕೆ. ಪಕ್ಕದ ಕೇರಳೀಯರು ಮಂಗಳೂರನ್ನು '''ಮಂಗಲಾಪುರಂ''' ಎನ್ನುತ್ತಾರೆ. ಆಂಗ್ಲ ಭಾಷೆಯಲ್ಲಿ ಮಂಗಳೂರನ್ನು '''ಮ್ಯಾಂಗಲೋರ್''' ಎಂದು ಉಚ್ಚರಿಸುತ್ತಾರೆ.ಹವ್ಯಕ ಭಾಷೆಯಲ್ಲಿ ಮಂಗಳೂರನ್ನು ಕೊಡೆಯಾಲ ಎಂದು ಕರೆಯುವುದು ರೂಡಿಯಲ್ಲಿದೆ. == ಇತಿಹಾಸ == [[ಚಿತ್ರ:Sultan Battery 2163.JPG|200px|thumb|ಮಂಗಳೂರಿನಲ್ಲಿರುವ [[ಸುಲ್ತಾನ್ ಬತ್ತೇರಿ]] ಕೋಟೆ. ಬ್ರಿಟಿಷ್ ನೌಕೆಗಳು ಗುರುಪುರ ನದಿಯನ್ನು ಪ್ರವೇಶಿಸುವುದನ್ನು ತಡೆಗಟ್ಟಲು [[ಟಿಪ್ಪು ಸುಲ್ತಾನ|ಟಿಪ್ಪು ಸುಲ್ತಾನನು]] ೧೭೮೪ರಲ್ಲಿ ಇದನ್ನು ನಿರ್ಮಿಸಿದನು.]] [[ಹಿಂದೂ]] ಪುರಾಣಗಳ ಅನುಸಾರ ಈಗಿನ ಮಂಗಳೂರು ಪ್ರದೇಶವು '''ಪರಶುರಾಮ ಸೃಷ್ಟಿ'''ಯ ಒಂದು ಭಾಗವಾಗಿತ್ತು. ಮಹರ್ಷಿ [[ಶ್ರೀ ಪರಶುರಾಮ|ಶ್ರೀ ಪರಶುರಾಮನು]] ಸಮುದ್ರದಿಂದ ಹಿಂದಕ್ಕೆ ಪಡೆದುಕೊಂಡ ಕರಾವಳಿ ಪ್ರದೇಶವೇ ಈ ಪರಶುರಾಮ ಸೃಷ್ಟಿ. ನಂತರ ಪರಶುರಾಮನು ಭಾನು ವಿಕ್ರಮನೆಂಬ ರಾಜನನ್ನು ಇಲ್ಲಿಯ ಪಟ್ಟಕ್ಕೇರಿಸಿದನು. ಭಾನುವು ತನ್ನ ಸಹೋದರರಲ್ಲಿ ಒಬ್ಬನಾದ ಉದಯವರ್ಮನಿಗೆ, ದಕ್ಷಿಣದಲ್ಲಿ [[ಪಯಸ್ವಿನಿ]] ನದಿ ಹಾಗೂ [[ಉತ್ತರ|ಉತ್ತರದಲ್ಲಿ]] [[ಗೋಕರ್ಣ|ಗೋಕರ್ಣಗಳ]] ಮಧ್ಯದಲ್ಲಿರುವ ಈ ಪ್ರದೇಶದ ರಾಜ್ಯಭಾರವನ್ನು ಒಪ್ಪಿಸಿದನು. ಇತರ ಪುರಾಣಗಳ ಅನುಸಾರ, [[ರಾಮಾಯಣ|ರಾಮಾಯಣದ]] ಸಮಯದಲ್ಲಿ [[ಶ್ರೀ ರಾಮ|ಶ್ರೀ ರಾಮನು]] [[ತುಳುನಾಡು|ತುಳುನಾಡಿನ]] ರಾಜನಾಗಿದ್ದನು. [[ಮಹಾಭಾರತ|ಮಹಾಭಾರತದ]] ಕಾಲದಲ್ಲಿ [[ಪಾಂಡವ|ಪಾಂಡವರಲ್ಲಿ]] ಕಿರಿಯವನಾದ [[ಸಹದೇವ|ಸಹದೇವನು]] ಇಲ್ಲಿಯ ರಾಜ್ಯಪಾಲನಾಗಿದ್ದನು. ಅಜ್ಞಾತ ವಾಸದ ಸಮಯದಲ್ಲಿ [[ಬನವಾಸಿ|ಬನವಾಸಿಯಲ್ಲಿ]] ವಾಸವಾಗಿದ್ದ [[ಪಾಂಡವರು]], ಮಂಗಳೂರಿನ ಸಮೀಪದ [[ಸರಪಾಡಿ|ಸರಪಾಡಿಗೆ]] ಭೇಟಿಕೊಟ್ಟಿದ್ದರು. ಪಾರ್ಥಸಾರಥಿ [[ಅರ್ಜುನ|ಅರ್ಜುನನು]] [[ಗೋಕರ್ಣ|ಗೋಕರ್ಣದಿಂದ]] [[ಕಾಸರಗೋಡು]] ಸಮೀಪದ [[ಅಡೂರು|ಅಡೂರಿಗೆ]] ಪ್ರಯಾಣಿಸಿದ್ದಾಗ ಈ ಸ್ಥಳವನ್ನು ಸಂದರ್ಶಿಸಿ ಹಾದುಹೋಗಿದ್ದ ಎಂಬುದು ನಂಬಿಕೆ. ಮಹರ್ಷಿಗಳಾದ [[ಕಣ್ವ]], [[ವ್ಯಾಸ]], [[ವಶಿಷ್ಠ]], [[ವಿಶ್ವಾಮಿತ್ರ|ವಿಶ್ವಾಮಿತ್ರರು]] ಇಲ್ಲಿ ಜಪದಲ್ಲಿ ತೊಡಗಿ ತಮ್ಮ ದಿನಗಳನ್ನು ಕಳೆದಿದ್ದರು. ಈ ನಗರದ ಬಗ್ಗೆ ಹಲವು ಚಾರಿತ್ರಿಕ ಉಲ್ಲೇಖಗಳು ದೊರೆತಿವೆ. [[ಗ್ರೀಕ್]] ಸಂತ '''ಕೋಸ್ಮಸ್ ಇಂಡಿಕೊಪ್ಲೆಸ್ಟಸ್''' ಮಂಗಳೂರು ಬಂದರನ್ನು ''ಮ್ಯಾಂಗರೌತ್'' ಬಂದರು ಎಂದು ಉಲ್ಲೇಖಿಸಿದ್ದಾನೆ. '''ಪ್ಲೈನಿ''' ಎಂಬ [[ರೋಮನ್]] ಇತಿಹಾಸಜ್ಞ ''ನಿತ್ರಿಯಾಸ್'' ಎಂಬ ಸ್ಥಳದ ಬಗ್ಗೆ ಉಲ್ಲೇಖಿಸಿದ್ದರೆ [[ಗ್ರೀಕ್]] ಇತಿಹಾಸಕಾರ [[ಟಾಲೆಮಿ|ಟಾಲೆಮಿಯು]] ''ನಿತ್ರೆ'' ಎಂಬ ಸ್ಥಳದ ಉಲ್ಲೇಖವನ್ನು ಮಾಡಿದ್ದಾನೆ. ಈ ಎರಡೂ ಉಲ್ಲೇಖಗಳು ಬಹುಶಃ ಮಂಗಳೂರಿನ ಮೂಲಕ ಹರಿಯುತ್ತಿರುವ [[ನೇತ್ರಾವತಿ]] ನದಿಯ ಬಗ್ಗೆ ಆಗಿರಬಹುದು. [[ಟಾಲೆಮಿ|ಟಾಲೆಮಿಯು]] ತನ್ನ ರಚನೆಗಳಲ್ಲಿ ಮಂಗಳೂರನ್ನು ''ಮಗನೂರ್'' ಎಂದೂ ಉಲ್ಲೇಖಿಸಿದ್ದಾನೆ.<ref>{{cite news |url = http://www.hindu.com/mp/2008/06/21/stories/2008062151860400.htm |title = Filled with lore |author = Lakshmi Sharath |accessdate = 2007-07-21 |date = [[2008-01-21]] |publisher = [[ದಿ ಹಿಂದೂ]] |archive-date = 2012-03-19 |archive-url = https://www.webcitation.org/query?url=http%3A%2F%2Fwww.hindu.com%2Fmp%2F2008%2F06%2F21%2Fstories%2F2008062151860400.htm&date=2012-03-19 |url-status = dead }}</ref> [[ರೋಮನ್]] ಲೇಖಕ '''ಏರಿಯನ್''' ಮಂಗಳೂರನ್ನು ''ಮ್ಯಾಂಡಗೊರಾ'' ಎಂದು ಕರೆದಿದ್ದಾನೆ. ೭ನೇ ಶತಮಾನದ ಒಂದು ತಾಮ್ರ ಶಾಸನವು ಮಂಗಳೂರನ್ನು ''ಮಂಗಳಾಪುರ'' ಎಂದು ಉಲ್ಲೇಖಿಸಿದೆ. [[ಚಿತ್ರ:Mangalore tiled roof 20071228.jpg|thumb|200px|left|ಬಿರುಸಿನ ಔದ್ಯೋಗಿಕರಣವು ನಗರವನ್ನು ವ್ಯಾಪಿಸುತ್ತಿದ್ದರೂ ಮಂಗಳೂರು ತನ್ನ ಹಳೆಯ ಸೊಬಗನ್ನು ಉಳಿಸಿಕೊಂಡು ಬಂದಿದೆ. ಅವುಗಳಲ್ಲಿ ಒಂದು ಇಲ್ಲಿನ ಕೆಂಪು ಹಂಚಿನ ಮನೆಗಳು]] ಕ್ರಿ. ಶ. ೨೦೦ರಿಂದ ೬೦೦ರವರೆಗೆ [[ಕದಂಬ|ಕದಂಬರು]] ಈ ಪ್ರದೇಶವನ್ನು ಆಳಿದ್ದರು. ೧೪ನೇ ಶತಮಾನದವರೆಗೆ ಮಂಗಳೂರು [[ಅಲೂಪ]] ರಾಜವಂಶದ ರಾಜಧಾನಿಯಾಗಿತ್ತು. ಅಲೂಪ ರಾಜ ಕವಿ ಅಲೂಪೇಂದ್ರನ (ಕ್ರಿ.ಶ. ೧೧೧೦ - ಕ್ರಿ.ಶ. ೧೧೬೦) ಸಮಯದಲ್ಲಿ [[ಆಡೆನ್|ಆಡೆನ್‌ನ]] ವ್ಯಾಪಾರಿ ಬೆನ್ ಯಿಜು ಮಂಗಳೂರಿಗೆ ಬಂದಿದ್ದ. ೧೪ನೇ ಶತಮಾನದಲ್ಲಿ, ಈ ನಗರವು [[ಪರ್ಷಿಯಾ]] ಕೊಲ್ಲಿ ವ್ಯಾಪಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು. [[ಮೊರಾಕ್ಕೊ|ಮೊರಾಕ್ಕೊದ]] ಪ್ರಯಾಣಿಕ ಇಬ್ನ್ ಬತ್ತುತ, ೧೩೪೨ರಲ್ಲಿ ಮಂಗಳೂರಿಗೆ ಬಂದಿದ್ದಾಗ, ಒಂದು ವಿಶಾಲವಾದ ಅಳಿವೆಯ ಮೇಲಿರುವ ನಗರಕ್ಕೆ ತಲುಪಿರುದಾಗಿಯೂ, ಆ ನಗರದ ಹೆಸರು ''ಮಂಜುರನ್''' ಅಥವಾ ''ಮಡ್ಜೌರ್'' ಆಗಿರಬಹುದು ಎಂದು ವಿವರಿಸಿದ್ದಾನೆ. ಅವನು ಆ ನಗರವು ವ್ಯಾಪಾರ ಕೇಂದ್ರವಾಗಿತ್ತು ಮತ್ತು [[ಪರ್ಷಿಯಾ]] ಹಾಗೂ [[ಯೆಮೆನ್|ಯೆಮೆನ್‌ನ]] ವ್ಯಾಪಾರಿಗಳು ಹಡಗಿನಲ್ಲಿ ಇಲ್ಲಿ ಬಂದು ವ್ಯಾಪಾರವನ್ನು ನಡೆಸುತಿದ್ದರು ಎಂದು ಪ್ರಸ್ತಾಪಿಸಿದ್ದಾನೆ. ೧೪೪೮ರಲ್ಲಿ ಅಬ್ದುಲ್ ರಝಾಕ್ ಎಂಬ ಪರ್ಷಿಯಾದ [[ರಾಯಭಾರಿ]] [[ವಿಜಯನಗರ|ವಿಜಯನಗರಕ್ಕೆ]] ಪ್ರಯಾಣಿಸುತ್ತಿದ್ದಾಗ ಇಲ್ಲಿಂದ ಹಾದುಹೋಗಿದ್ದ. ಅವನು ಇಲ್ಲಿ ಒಂದು ಅದ್ಭುತ ದೇವಾಲಯವನ್ನು ನೋಡಿರುವುದಾಗಿ ಹೇಳಿದ್ದಾನೆ. [[ಮೂಡುಬಿದಿರೆ|ಮೂಡುಬಿದಿರೆಯಲ್ಲಿರುವ]] ಶಾಸನಗಳು , [[ವಿಜಯನಗರ]] ರಾಜವಂಶದ ಎರಡನೆಯ ವೀರ ಹರಿಹರರಾಯನ ಕಾಲದಲ್ಲಿ, ರಾಜ ಮಂಗರಸ ಒಡೆಯ ಮಂಗಳೂರು ರಾಜ್ಯದ ರಾಜ್ಯಪಾಲನಾಗಿದ್ದ ಎಂದು ವಿವರಿಸುತ್ತವೆ. ಇನ್ನೊಂದು ಶಾಸನವು [[ವಿಜಯನಗರ|ವಿಜಯನಗರದ]] ರಾಜ ಎರಡನೆಯ ವೀರ ದೇವರಾಯನ ಸಮಯದಲ್ಲಿ, ೧೪೨೯ರಲ್ಲಿ ದೀವ ರಾಜ ಒಡೆಯ ಮಂಗಳೂರು ರಾಜ್ಯವನ್ನು ಆಳಿದ್ದನು ಎಂದು ಉಲ್ಲೇಖಿಸುತ್ತದೆ. ಹಲವು ಬಲಶಾಲಿ ಸಾಮ್ರಾಜ್ಯಗಳು ಮಂಗಳೂರಿನ ಸ್ವಾಧೀನಕ್ಕಾಗಿ ಹೋರಾಟವನ್ನು ನಡೆಸಿವೆ. [[ಪೋರ್ಚುಗೀಸರು|ಪೋರ್ಚುಗೀಸರ]] ಆಗಮನಕ್ಕಿಂತ ಮೊದಲು ಮಂಗಳೂರನ್ನು ಆಳಿದ ರಾಜವಂಶಗಳಲ್ಲಿ ಪಶ್ಚಿಮ [[ಚಾಲುಕ್ಯರು]], [[ರಾಷ್ಟ್ರಕೂಟರು]] ಮತ್ತು [[ಹೊಯ್ಸಳ|ಹೊಯ್ಸಳರು]] ಪ್ರಮುಖರು. ಮಂಗಳೂರಿನ ಮೇಲೆ ಯುರೋಪಿಯನ್ ಪ್ರಭಾವವನ್ನು ೧೪೯೮ರಿಂದ ಗುರುತಿಸಬಹುದು. ಆ ಸಮಯದಲ್ಲೇ ಪೋರ್ಚಿಗೀಸ್ ನಾವಿಕ [[ವಾಸ್ಕೋ ಡ ಗಾಮ|ವಾಸ್ಕೋ ಡ ಗಾಮನು]] ಮಂಗಳೂರಿನ ಸಮೀಪದ [[ಸೈಂಟ್. ಮೇರಿಸ್ ದ್ವೀಪಗಳು|ಸೈಂಟ್. ಮೇರಿಸ್ ದ್ವೀಪಗಳಲ್ಲಿ]] ಬಂದಿಳಿದ್ದಿದ್ದ.<ref>{{cite news |url=http://www.thehindubusinessline.com/life/2002/09/16/stories/2002091600170300.htm |title= Where rocks tell a tale |author= J. Kamath |date=[[2002-09-16]] |accessdate=2008-07-08 |publisher=[[Business Line|The Hindu Business Line]]}}</ref> ೧೫೨೦ರಲ್ಲಿ ಪೋರ್ಚುಗೀಸರು ಇದನ್ನು [[ವಿಜಯನಗರ|ವಿಜಯನಗರದ]] ಅರಸರಿಂದ ವಶಪಡಿಸಿಕೊಂಡರು. ೧೫೨೬ ರಲ್ಲಿ ಪೋರ್ಚುಗೀಸ್ ವೈಸರಾಯ್ ''ಲೋಪೊ ಡೆ ಸಾಂಪಯೋ'' [[ಬಂಗಾರ]] ರಾಜ ಮತ್ತು ಅವನ ಮೈತ್ರಿ ಪಡೆಯನ್ನು ಸೋಲಿಸುವಲ್ಲಿ ಸಫಲನಾದನು. ಇದರಿಂದಾಗಿ ಇಲ್ಲಿನ ವ್ಯಾಪಾರ ವಹಿವಾಟು ಮುಸ್ಲಿಮರ ಕೈ ತಪ್ಪಿ ಪೋರ್ಚುಗೀಸರ ಕೈವಶವಾಯಿತು. ೧೬ ಮತ್ತು ೧೭ನೇ ಶತಮಾನಗಳಲ್ಲಿ ಪೋರ್ಚುಗೀಸರು ಮಂಗಳೂರು ಬಂದರಿನ ಮೂಲಕ [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರದ]] ಅಧಿಪತ್ಯವನ್ನು ಮುಂದುವರೆಸಿದರು. ೧೬ನೇ ಶತಮಾನದಲ್ಲಿ ಮಂಗಳೂರು [[ಗೋವಾ|ಗೋವಾದಿಂದ]] ಗೌಡ ಸಾರಸ್ವತ ಬ್ರಾಹ್ಮಣರು ಮತ್ತು ರೋಮನ್ ಕಾಥೊಲಿಕರ ಅಗಾಧವಾದ ಜನಪ್ರವಾಹವನ್ನು ಕಂಡಿತು.<ref>{{cite news |url=http://www.indianexpress.com/res/web/pIe/ie/daily/19990503/iex03030.html |title=We the Mangaloreans |date=[[1999-05-03]] |accessdate=2008-07-08 |author=Maxwell Pereira |publisher=Indian Express Newspapers (Bombay) Ltd. |archive-date=2009-08-15 |archive-url=https://web.archive.org/web/20090815111148/http://www.indianexpress.com/res/web/pIe/ie/daily/19990503/iex03030.html |url-status=dead }}</ref> ೧೬೯೫ರಲ್ಲಿ ಅರಬ್ ವ್ಯಾಪಾರದ ಮೇಲೆ ಪೋರ್ಚುಗೀಸರ ನಿರ್ಬಂಧದಿಂದಾಗಿ, ಇದು ಅರಬರಿಂದ ದಹಿಸಲ್ಪಟ್ಟಿತು. ೧೭ನೇ ಶತಮಾನದ ಮಧ್ಯದಲ್ಲಿ [[ಇಕ್ಕೇರಿ]] ಮನೆತನದ ವೆಂಕಟಪ್ಪ ನಾಯಕನು ಪೋರ್ಚುಗೀಸರನ್ನು ಸೋಲಿಸಿದನು. ಇವರ ಆಳ್ವಿಕೆಯು ೧೭೬೨ರವರೆಗೆ ಮುಂದುವರೆಯಿತು.<ref>{{cite web |url=http://www.kamat.com/kalranga/itihas/abbakka.htm |title=Abbakka the Brave Queen (C 1540-1625 CE) |accessdate=2008-07-08 |author=Dr. Jyotsna Kamat |publisher=Kamat's Potpourri}}</ref> ೧೭೬೩ರಲ್ಲಿ [[ಹೈದರಾಲಿ|ಹೈದರಾಲಿಯು]] ಮಂಗಳೂರನ್ನು ಜಯಿಸಿದನು. ೧೭೬೮ ಮತ್ತು ೧೭೯೪ರ ಮಧ್ಯ [[ಬ್ರಿಟೀಷ್ ಸಾಮ್ರಾಜ್ಯ|ಬ್ರಿಟಿಷರು]] ಇದನ್ನು ಕೈವಶ ಪಡಿಸಿಕೊಳ್ಳುವವರೆಗೆ ನಗರವು ಅವನ ಅಧೀನದಲ್ಲಿತ್ತು. ನಂತರ ೧೭೯೪ರಲ್ಲಿ [[ಹೈದರಾಲಿ|ಹೈದರಾಲಿಯ]] ಮಗ [[ಟಿಪ್ಪು ಸುಲ್ತಾನ|ಟಿಪ್ಪು ಸುಲ್ತಾನನು]] ಇನ್ನೊಮ್ಮೆ ಇದನ್ನು ತನ್ನ ಹತೋಟಿಗೆ ತೆಗೆದುಕೊಂಡನು. ಇವನ ಆಳ್ವಿಕೆಯ ಸಮಯದಲ್ಲಿ ನಗರವು ನಿರಂತರವಾಗಿ ಹಲವು ಆಂಗ್ಲೊ-ಮೈಸೂರು ಯುದ್ಧಗಳಿಗೆ ಸಾಕ್ಷಿಯಾಗಿ ನಿಂತಿತು. ಎರಡನೇ ಆಂಗ್ಲೊ-ಮೈಸೂರು ಯುದ್ಧವು ೧೧ ಮಾರ್ಚ್ ೧೭೮೪ರಲ್ಲಿ ಟಿಪ್ಪು ಸುಲ್ತಾನ ಮತ್ತು [[:en:East India Company|ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ]] ಮಧ್ಯದ [[ಮಂಗಳೂರು ಒಪ್ಪಂದ|ಮಂಗಳೂರು ಒಪ್ಪಂದದೊಂದಿಗೆ]] ಕೊನೆಗೊಂಡಿತು.<ref>{{cite web |url= http://www.mssu.edu/projectsouthasia/history/primarydocs/Tipu_Sultan/TreatyofMangalore1784.htm |title= Treaty of Mangalore between Tipu Sultan and the East India Company, 11 March 1784 |accessdate= 2008-03-19 |publisher= [[Missouri Southern State University]] |archive-date= 2008-11-22 |archive-url= https://web.archive.org/web/20081122125838/http://www.mssu.edu/projectsouthasia/history/primarydocs/Tipu_Sultan/TreatyofMangalore1784.htm |url-status= dead }}</ref> [[ಚಿತ್ರ:View from our Balcony - Industrial Mangalore.jpg|thumb|200px|ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಲಿಮಿಟೆಡ್]] ೧೭೯೧ರಲ್ಲಿ ಬ್ರಿಟಿಷರು ಇದನ್ನು ಇನ್ನೊಮ್ಮೆ ವಶಪಡಿಸಿಕೊಂಡರು. ಆದರೆ ೧೭೯೩ರಲ್ಲಿ ಟಿಪ್ಪು ಇದರ ಮೇಲೆ ಮುತ್ತಿಗೆ ಹಾಕಿದನು. ಇದರಿಂದಾಗಿ ೧೭೯೪ರಲ್ಲಿ ಬ್ರಿಟಿಷರು ನಗರವನ್ನು ಟಿಪ್ಪುವಿಗೆ ಬಿಟ್ಟು ಕೊಟ್ಟರು. ೧೭೯೯ರಲ್ಲಿ ನಾಲಕ್ಕನೇ ಆಂಗ್ಲೊ-ಮೈಸೂರು ಯುದ್ಧದ ಸಮಯದಲ್ಲಿ ಟಿಪ್ಪು ಸುಲ್ತಾನನ ಮರಣಾನಂತರ ಮತ್ತು [[ಶ್ರೀರಂಗಪಟ್ಟಣ|ಶ್ರೀರಂಗಪಟ್ಟಣದ]] ಪತನದ ನಂತರ, ನಗರವು ಶಾಶ್ವತವಾಗಿ ಬ್ರಿಟಿಷರ ಕೈವಶವಾಯಿತು. ನಂತರ ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯದ ತನಕ ಇದು ಬ್ರಿಟಿಷರ ಅಧೀನದಲ್ಲಿಯೇ ಇದ್ದಿತು. ಬ್ರಿಟಿಷ್ ಅಧಿಪತ್ಯದ ಸಮಯದಲ್ಲಿ ನಗರವು ಶಾಂತಿಯುತವಾದ ಆಡಳಿತವನ್ನು ಕಂಡಿತು. ಈ ಸಮಯದಲ್ಲೇ ಶಾಶ್ವತವಾದ ದೃಶ್ಯಮಾನ ಅಭಿವೃದ್ಧಿಗೆ ಮಂಗಳೂರು ಸಾಕ್ಷಿಯಾಯಿತು. ಕ್ರಮೇಣ ಇದು ಶಿಕ್ಷಣ ಮತ್ತು ಉದ್ಯಮದಲ್ಲಿ ಪ್ರವರ್ಧಮಾನವಾಗಿ ಬೆಳೆದು, [[ಆಮದು]] ಮತ್ತು [[ರಫ್ತು|ರಫ್ತಿನ]] ವಾಣಿಜ್ಯ ಕೇಂದ್ರವಾಗಿ ರೂಪುಗೊಂಡಿತು. ೧೮೩೪ರಲ್ಲಿ ಜರ್ಮನ್ ಬೇಸಲ್ ಮಿಶನ್ನಿನ ಆರಂಭವು [[ಹತ್ತಿ]] ನೇಯ್ಗೆ ಮತ್ತು [[ಹಂಚು]] ತಯಾರಿಕಾ ಉದ್ಯಮಗಳನ್ನು ನಗರಕ್ಕೆ ತಂದುಕೊಟ್ಟಿತು.<ref>{{cite web |url = http://www.daijiworld.com/chan/exclusive_arch.asp?ex_id=400 |title = Mangalore: Comtrust Carries On Basel’s Mission |accessdate = 2008-03-21 |author = John B. Monteiro |publisher = Daijiworld Media Pvt Ltd Mangalore |archive-date = 2012-03-15 |archive-url = https://www.webcitation.org/query?url=http%3A%2F%2Fwww.daijiworld.com%2Fchan%2Fexclusive_arch.asp%3Fex_id%3D400&date=2012-03-15 |url-status = dead }}</ref> ೧೯೦೭ ರಲ್ಲಿ ಮಂಗಳೂರನ್ನು [[ದಕ್ಷಿಣ ರೈಲ್ವೆ|ದಕ್ಷಿಣ ರೈಲ್ವೆಯ]] ಜೊತೆ ಜೋಡಿಸಿದುದು ಮತ್ತು ನಂತರ ಮೋಟಾರ್ ವಾಹನಗಳ ಆಗಮನವು ನಗರದೊಂದಿಗೆ ವ್ಯಾಪಾರ ಮತ್ತು ಸಂಪರ್ಕವನ್ನು ಇನ್ನೂ ಹೆಚ್ಚಿಸಿತು.<ref name="so">{{cite news |url=http://www.hindu.com/2007/10/29/stories/2007102958510300.htm |title=Mangalore was once the starting point of India’s longest rail route |date=[[2007-10-29]] |accessdate=2008-03-19 |publisher=[[ದಿ ಹಿಂದೂ]] |archive-date=2012-03-15 |archive-url=https://www.webcitation.org/66BFugtWc?url=http://www.hindu.com/2007/10/29/stories/2007102958510300.htm |url-status=dead }}</ref> ರೋಮನ್ ಕಥೊಲಿಕ್ ಮಿಶನ್ ಗಳು ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವೆಯಲ್ಲಿ ತುಂಬಾ ಪ್ರಮುಖವಾದ ಕೆಲಸಗಳನ್ನು ಮಾಡಿದ್ದವು. ೧೮೬೫ರ ಮದ್ರಾಸ್ ನಗರ ಅಭಿವೃದ್ಧಿ ನಿಯಮದ ಅನುಸಾರ ಮಂಗಳೂರು ನಗರಸಭೆ ಆಡಳಿತದ ಅಧೀನದಲ್ಲಿ ಬರುತ್ತದೆ. ಇದರಿಂದಾಗಿ ೨೨ ಮೇ, ೧೮೬೬ರಲ್ಲಿ ನಗರವು ನಗರಸಭೆಯಾಗಿ ಪ್ರತಿಷ್ಟಾಪನೆಗೊಂಡಿತು. ೧೯೪೭ರಲ್ಲಿ [[ಭಾರತ|ಭಾರತದ]] ಸ್ವಾತಂತ್ರ್ಯದ ನಂತರ, ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿದ್ದ ಮಂಗಳೂರನ್ನು ೧೯೫೬ದಲ್ಲಿ [[ಮೈಸೂರು]] ರಾಜ್ಯದೊಳಗೆ ವಿಲೀನಗೊಳಿಸಲಾಯಿತು. ಮೈಸೂರು ರಾಜ್ಯಕ್ಕೆ ಬಂದರಿನ ಸೌಲಭ್ಯವನ್ನು ಒದಗಿಸುತ್ತಿದ್ದ ಮಂಗಳೂರು, ರಾಜ್ಯದಲ್ಲಿ ಪ್ರಮುಖ ಸ್ಥಾನವನ್ನು ಪಡೆಯಿತು. ೨೦ನೇ ಶತಮಾನದ ಅಂತ್ಯವು ಮಂಗಳೂರು ಉದ್ಯಮ ಮತ್ತು ವಾಣಿಜ್ಯ ಕೇಂದ್ರವಾಗಿ ಅಭಿವೃದ್ಧಿ ಹೊಂದುವುದಕ್ಕೆ ಸಾಕ್ಷಿಯಾಯಿತು. ಸತತ ಔದ್ಯೋಗಿಕರಣದ ನಂತರವೂ ಮಂಗಳೂರು ತನ್ನ ಹಳೆಯ ಸೊಬಗನ್ನು ಉಳಿಸಿಕೊಂಡು ಬಂದಿದೆ. ತೆಂಗಿನ ಮರಗಳ ಜೊತೆಗೆ ಮೇಲೆದ್ದಿರುವ ಕೆಂಪು ಹಂಚಿನ ಕಟ್ಟಡಗಳು, ಸಮುದ್ರ ತೀರದಲ್ಲಿ ಸಾಲಾಗಿ ನಿಲ್ಲಿಸಿರುವ ಮೀನುಗಾರಿಕಾ ದೋಣಿಗಳು ಇವುಗಳಲ್ಲಿ ಕೆಲವು. == ಭೂಗೋಳ ಮತ್ತು ಹವಾಮಾನ == [[ಚಿತ್ರ:Panamburbeach057.jpg|200px|thumb|right|ಪಣಂಬೂರು ಕಡಲತೀರದಲ್ಲಿನ ಸೂರ್ಯಸ್ತದ ದೃಶ್ಯ]] [[ಚಿತ್ರ:Mangalore 038.jpg|200px|thumb|right|ಮಂಗಳೂರಿನಲ್ಲಿ ದಿಗಂತದ ಒಂದು ನೋಟ]] ಮಂಗಳೂರು {{coor d|12.87|N|74.88|E|}} [[ಅಕ್ಷಾಂಶ]], [[ರೇಖಾಂಶ|ರೇಖಾಂಶವನ್ನು]] ಹೊಂದಿದ್ದು, [[ಕರ್ನಾಟಕ|ಕರ್ನಾಟಕದ]] [[ದಕ್ಷಿಣ ಕನ್ನಡ]] ಜಿಲ್ಲೆಯಲ್ಲಿ ಸ್ಥಿತವಾಗಿದೆ. ಇದು ಸಮುದ್ರ ಮಟ್ಟಕ್ಕಿಂತ ಸರಾಸರಿ ೯೯ ಮೀಟರುಗಳಷ್ಟು(೩೨೫ ಅಂಗುಲಗಳು) ಎತ್ತರದಲ್ಲಿದೆ.<ref>{{cite web |publisher=[[Indian Institute of Tropical Meteorology]] ([[Pune]]) |url=http://envis.tropmet.res.in/rainfall_stations.htm |title=Rainfall Stations in India |accessdate=2008-07-27 |archive-date=2010-10-20 |archive-url=https://www.webcitation.org/5tcfc0JvM?url=http://envis.tropmet.res.in/rainfall_stations.htm |url-status=dead }}</ref> ಇದು [[ದಕ್ಷಿಣ ಕನ್ನಡ]] ಜಿಲ್ಲೆಯ ಕೇಂದ್ರ ಕಾರ್ಯಾಲಯವಾಗಿದ್ದು, [[ಕರ್ನಾಟಕ|ಕರ್ನಾಟಕದ]] ಅತಿ ದೊಡ್ಡ ಕರಾವಳಿ ನಗರ ಕೇಂದ್ರ ಹಾಗೂ ರಾಜ್ಯದ ೪ನೇ ಅತಿ ದೊಡ್ಡ ನಗರವಾಗಿದೆ.ಭಾರತದ ಪಶ್ಚಿಮ ಕರಾವಳಿಯಲ್ಲಿ ಅರಬ್ಬೀ ಸಮುದ್ರದ ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ ಪಶ್ಚಿಮ ಘಟ್ಟಗಳನ್ನು ಹೊಂದಿದೆ. ಮಂಗಳೂರು ನಗರವು ೧೧೧.೧೮ ಚದರ ಕಿ. ಮೀ. ವಿಸ್ತೀರ್ಣವನ್ನು ಹೊಂದಿದ್ದು, ಮಂಗಳೂರು ಮಹಾನಗರ ಪಾಲಿಕೆಯ ಅಧೀನದಲ್ಲಿರುವ ಪ್ರದೇಶದ ಒಟ್ಟು ವಿಸ್ತೀರ್ಣ ೧೩೨.೪೫ ಚದರ ಕಿ. ಮೀ.ಆಗಿದೆ. ಇಲ್ಲಿ ದಿನದಲ್ಲಿ ಮಿತವಾದ ಗಾಳಿಯ ಜೊತೆಗೆ ಕೆಲವೊಮ್ಮೆ ಹೊಯ್ಗಾಳಿಯು ಬೀಸಿದರೆ ರಾತ್ರಿಯಲ್ಲಿ ಶಾಂತವಾದ ಗಾಳಿಯು ಬೀಸುತ್ತದೆ. ಇಲ್ಲಿರುವ ಪರ್ವತ ಪ್ರದೇಶಗಳು ಹಾಗೂ ಪ್ರಾಕೃತಿಕ ಕಣಿವೆಗಳೊಂದಿಗೆ ನಗರದ ನಕ್ಷೆಯು ಬಯಲು ಪ್ರದೇಶಗಳ ಜೊತೆಗೆ ಉಬ್ಬುತಗ್ಗು ಪ್ರದೇಶಗಳನ್ನೂ ಹೊಂದಿದೆ. ಈ ನಗರದ ಭೂವಿಜ್ಞಾನವು, ಪರ್ವತ ಪ್ರದೇಶಗಳಲ್ಲಿ ಗಟ್ಟಿಯಾದ ಲ್ಯಾಟರೈಟ್ ನಿಂದಲೂ, ಕಡಲತೀರದಲ್ಲಿ ಮರಳು ಮಿಶ್ರಿತ ಮಣ್ಣಿನಿಂದಲೂ ವಿಶಿಷ್ಟತೆಯನ್ನು ಪಡೆದುಕೊಂಡಿದೆ. [[ಭಾರತ]] ಸರಕಾರವು ಮಂಗಳೂರನ್ನು 'ಸಾಧಾರಣವಾದ ಭೂಕಂಪಪ್ರವಣ ನಗರ ಕೇಂದ್ರ' ಎಂದು ಗುರುತಿಸಿದೆ ಮತ್ತು ನಗರವನ್ನು ಸಿಸ್ಮಿಕ್ ೩ನೇ ವಲಯದಲ್ಲಿ ವರ್ಗೀಕರಿಸಿದೆ.<ref>{{cite web |publisher=[[Geological Survey of India]] |url=http://www.gsi.gov.in/images/zonation.gif |title=Seismic zoning map of India |format=[[Graphics Interchange Format|GIF]] |accessdate=2008-07-20 |archive-date=2008-10-03 |archive-url=https://web.archive.org/web/20081003062745/http://www.gsi.gov.in/images/zonation.gif |url-status=dead }}</ref><ref>{{cite web |publisher=[[India Meteorological Department]] |url=http://www.imd.ernet.in/section/seismo/static/seismo-zone.htm |title=Seismic Zoning Map |accessdate=2008-07-20 |archive-date=2008-09-15 |archive-url=https://web.archive.org/web/20080915154543/http://www.imd.ernet.in/section/seismo/static/seismo-zone.htm |url-status=dead }}</ref> ಮಂಗಳೂರು ನಗರವು [[ನೇತ್ರಾವತಿ]] ಮತ್ತು [[ಗುರುಪುರ]] ನದಿಗಳಿಂದುಂಟಾದ [[ಹಿನ್ನೀರು|ಹಿನ್ನೀರಿನ]] ಮೇಲೆ ನೆಲೆಸಿದೆ. ಈ ನದಿಗಳು ಉತ್ತರದಲ್ಲಿ ಹಾಗೂ ದಕ್ಷಿಣದಲ್ಲಿ ಹರಿಯುವುದರ ಮೂಲಕ ಈ ನಗರವನ್ನು ಸುತ್ತುವರಿಯುತ್ತವೆ. ಎರಡೂ ನದಿಗಳು ನಗರದ ದಕ್ಷಿಣದಲ್ಲಿ [[ಅಳಿವೆ|ಅಳಿವೆಯನ್ನು]] ಸೃಷ್ಟಿಸಿ [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರವನ್ನು]] ಸೇರುತ್ತವೆ. ನಗರದ ಕರಾವಳಿ ತೀರದುದ್ದಕ್ಕೂ ಹಲವು ಕಡಲತೀರ/ಬೀಚ್ ಗಳಿವೆ. ಇವುಗಳಲ್ಲಿ ಪ್ರಮುಖವಾದುವು ಮುಕ್ಕ, ಪಣಂಬೂರು, ತಣ್ಣೀರುಬಾವಿ, ಕೆ.ಆರ್.ಇ.ಸಿ., ಸೋಮೇಶ್ವರ ಹಾಗೂ ಸಮ್ಮರ್ ಸ್ಯಾಂಡ್ ಬೀಚ್ ಗಳು. ಇಲ್ಲಿನ ವೃಕ್ಷಸಮೂಹವು ಪ್ರಮುಖವಾಗಿ ತೆಂಗಿನ ಮರಗಳು, ತಾಳೆ ಜಾತಿಯ ಮರಗಳು, ಅಶೋಕ ವೃಕ್ಷಗಳ ಜೊತೆಗೆ ಇತರ ಕೆಲವು ಮರಗಳನ್ನು ಹೊಂದಿದೆ. [[ಭಾರತ|ಭಾರತದ]] ಇತರ ನಗರಗಳಿಗೆ ಹೋಲಿಸಿದರೆ ಮಂಗಳೂರು ಇನ್ನೂ ತನ್ನ ಹಸಿರು ಹೊದಿಕೆಯನ್ನು ಉಳಿಸಿಕೊಂಡು ಬಂದಿದೆ. ಮಂಗಳೂರು [[ಉಷ್ಣವಲಯ|ಉಷ್ಣವಲಯದ]] ವಾಯುಗುಣವನ್ನು ಹೊಂದಿದೆ. ನಗರದಲ್ಲಿ ಬೇಸಿಗೆಕಾಲ ಮತ್ತು ಚಳಿಗಾಲಗಳು ಸಮಾನವಾಗಿದ್ದು, ಎರಡೂ ಋತುಗಳಲ್ಲೂ ತಾಪಮಾನವು ಸರಾಸರಿ ೨೭°C ನಿಂದ ೩೪°Cವರೆಗೆ ಇರುತ್ತದೆ. [[ತೇವಾಂಶ|ತೇವಾಂಶವು]] ಸರಾಸರಿ ೭೮% ತಲುಪುತ್ತದೆ. ಪರ್-ಹ್ಯೂಮಿಡ್(ಎ)[Per-Humid(A)] ವಲಯಕ್ಕೆ ಸೇರುವ ಈ ನಗರವು [[ಅರಬ್ಬೀ ಸಮುದ್ರ]] ಶಾಖೆಯ [[ನೈಋತ್ಯ]] ಮಾನ್ಸೂನಿನ ನೇರ ಪ್ರಭಾವಕ್ಕೆ ಒಳಪಡುತ್ತದೆ. ಮೇಯಿಂದ ಆಕ್ಟೋಬರ್ ವರೆಗಿನ ೬ ತಿಂಗಳ ಸಮಯದಲ್ಲಿ ಒಟ್ಟು ವಾರ್ಷಿಕ ಮಳೆಯ ೯೦ ಪ್ರತಿಶತ ಮಳೆಯನ್ನು ಇದು ಪಡೆಯುತ್ತದೆ. ಇತರ ಸಮಯದಲ್ಲಿ ಒಣಹವೆಯಿರುತ್ತದೆ. ಡಿಸೆಂಬರ್ ನಿಂದ ಫೆಬ್ರವರಿವರೆಗಿನ ಸಮಯದಲ್ಲಿ ಇಲ್ಲಿ ತಾಪಮಾನ ಹಾಗೂ ತೇವಾಂಶಗಳೆರಡೂ ಇತರ ತಿಂಗಳುಗಳಿಗಿಂತ ಗಣನೀಯವಾಗಿ ಕಡಿಮೆಯಿರುತ್ತದೆ. ಆದ್ದರಿಂದ ಈ ಸಮಯವು ಮಂಗಳೂರನ್ನು ಭೇಟಿಕೊಡಲು ಅತಿ ಸೂಕ್ತ. ದಿನದಲ್ಲಿ ತಾಪಮಾನವು ೩೦°C ಗಿಂತ ಕಡಿಮೆಯಿದ್ದರೆ, ರಾತ್ರಿಯಲ್ಲಿ ೨೦°C ಗಿಂತ ಕಡಿಮೆಯಿರುತ್ತದೆ. ಈ ಋತುವಿನ ನಂತರ ಕಾಲಿಡುವುದೇ [[ಬೇಸಿಗೆಕಾಲ]]. ಈ ಸಮಯದಲ್ಲಿ ತಾಪಮಾನವು ೩೮°C ಗಳ ತನಕ ಏರುತ್ತದೆ. ಇದರ ನಂತರ [[ಮಳೆಗಾಲ|ಮಳೆಗಾಲವು]] ಆರಂಭವಾಗುತ್ತದೆ. [[ಭಾರತ|ಭಾರತದ]] ಇತರ ನಗರ ಕೇಂದ್ರಗಳಿಗೆ ಹೋಲಿಸಿದರೆ ಮಂಗಳೂರು ಭಾರಿ ಮಳೆಯನ್ನು ಪಡೆಯುತ್ತದೆ.<ref>{{cite web |url= http://whc.unesco.org/en/tentativelists/2103/ |title= Western Ghats (sub cluster nomination) |accessdate= 2008-07-27 |publisher=[[UNESCO]] World Heritage Centre}}</ref> ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಸಮಯಾವಧಿಯಲ್ಲಿ ನಗರವು ೪೦೦೦ ಮಿಲಿ ಮೀಟರ್ ಗಳಷ್ಟು ವರ್ಷಧಾರೆಯನ್ನು ಪಡೆಯುತ್ತದೆ. [[ಚಿತ್ರ:Mangalore panaroma 0187 pan.jpg|1087x1087px|thumb|center|[[ಕದ್ರಿ|ಕದ್ರಿಯಿಂದ]] ಮಂಗಳೂರು ನಗರದ ಸಮಗ್ರ ನೋಟ (೨೦೦೭)]] == ಅರ್ಥ ವ್ಯವಸ್ಥೆ == [[ಚಿತ್ರ:Fishing In Mukka.JPG|200px|thumb|right|ಮಂಗಳೂರಿನ ಸಮೀಪದ [[ಮುಕ್ಕ|ಮುಕ್ಕದಲ್ಲಿ]] [[ಮೀನುಗಾರಿಕೆ]]]] [[ಚಿತ್ರ:Iron Ore factory.jpg|200px|thumb|ಮಂಗಳೂರಿನಲ್ಲಿರುವ [[ಕುದ್ರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್]]]] ಮಂಗಳೂರಿನ ಅರ್ಥ ವ್ಯವಸ್ಥೆಯಲ್ಲಿ ವ್ಯಾವಸಾಯಿಕ ಸಂಸ್ಕರಣೆ ಹಾಗೂ ಬಂದರು ಸಂಬಂಧಿತ ಚಟುವಟಿಕೆಗಳು ಪ್ರಮುಖ ಸ್ಥಾನಗಳನ್ನು ಪಡೆದಿವೆ<ref name="scan">{{cite web |url= http://www.crn.in/SouthScanNov152007.aspx |title= South Scan (Mangalore, Karnataka) |accessdate= 2008-03-20 |publisher= CMP Media LLC |archive-date= 2012-02-07 |archive-url= https://www.webcitation.org/65GpC8D7Z?url=http://www.crn.in/SouthScanNov152007.aspx |url-status= dead }}</ref>. ನವ ಮಂಗಳೂರು ಬಂದರು [[ಭಾರತ|ಭಾರತದ]] ೯ನೇ ಅತಿ ದೊಡ್ಡ ಸರಕು ನಿರ್ವಹಣಾ ಬಂದರಾಗಿದೆ. ಇದು ಭಾರತದ ೭೫ ಪ್ರತಿಶತ ಕಾಫಿ ಮತ್ತು ಗೋಡಂಬಿ ರಫ್ತನ್ನು ನಿರ್ವಹಿಸುತ್ತದೆ. ಮಂಗಳೂರು ಹಂಚುಗಳು ಭಾರತದಾದ್ಯಂತ ಪ್ರಸಿದ್ಧವಾಗಿದ್ದು ಈಗಲೂ ನಗರದಲ್ಲಿ ತುಂಬಾ ಬಳಕೆಯಲ್ಲಿದೆ. ಮಂಗಳೂರು, ವಾಹನಗಳ 'ಲೀಫ್ ಸ್ಪ್ರಿಂಗ್' ಉದ್ಯಮದ ತವರು. 'ದ ಕೆನರಾ ವರ್ಕ್ ಶೋಪ್ಸ್ ಲಿಮಿಟೆಡ್' ಮತ್ತು 'ಲ್ಯಾಮಿನ ಸಸ್ಪೆನ್ಶನ್ ಪ್ರೊಡಕ್ಟ್ಸ್ ಲಿಮಿಟೆಡ್' ಗಳು ಚಿರಪರಿಚಿತ ಲೀಫ್ ಸ್ಪ್ರಿಂಗ್ ಉದ್ಯಮಗಳು. ಬೈಕಂಪಾಡಿ ಮತ್ತು ಯೆಯ್ಯಾಡಿ ಕೈಗಾರಿಕಾ ವಲಯಗಳು ಹಲವು ಸಣ್ಣ ಕೈಗಾರಿಕೆಗಳಿಗೆ ಮನೆಯಾಗಿದೆ. ನಗರವು ಆಗ್ನೇಯ ಏಷ್ಯಾದಿಂದ ಮರಮುಟ್ಟುಗಳನ್ನು ಆಮದು ಮಾಡುತ್ತಿದ್ದು, ಇದನ್ನು ಪೀಠೋಪಕರಣಗಳ ತಯಾರಿಕೆಗೆ ಬಳಸಲಾಗುತ್ತದೆ. ನಗರವು ದಕ್ಷಿಣ ಭಾರತಕ್ಕೆ ಮರಮುಟ್ಟುಗಳ ಪ್ರಮುಖ ಪ್ರವೇಶ ದ್ವಾರವೂ ಆಗಿದೆ. ಬೀಡಿ ತಯಾರಿಕೆ ಇಲ್ಲಿನ ಪ್ರಮುಖ ಗೃಹ ಕೈಗಾರಿಕೆ. 'ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಲಿಮಿಟೆಡ್', 'ಕುದ್ರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್', 'ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್', 'ಬಿ.ಎ.ಎಸ್.ಎಫ್', 'ಇ.ಎಲ್.ಎಫ್ ಗ್ಯಾಸ್' ಇಲ್ಲಿನ ಪ್ರಮುಖ ಉದ್ದಿಮೆಗಳಲ್ಲಿ ಕೆಲವು. ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಾದ [[ಇನ್ಫೋಸಿಸ್]], [[ವಿಪ್ರೊ]], 'ಎಂಫಾಸಿಸ್ ಬಿ.ಪಿ.ಒ' ಹಾಗೂ 'ಫರ್ಸ್ಟ್ ಅಮೇರಿಕನ್ ಕೋರ್ಪೋರೇಷನ್'ಗಳು ನಗರದಲ್ಲಿ ಕೆಲಸವನ್ನು ಆರಂಭಿಸಿವೆ.<ref name="ind">{{cite news |url=http://economictimes.indiatimes.com/Features/The_Sunday_ET/Property/Mangalore_takes_over_as_the_new_SEZ_destination/articleshow/2788712.cms |title= Mangalore takes over as the new SEZ destination |date=[[2008-02-17]] |accessdate= 2008-03-20 |publisher=[[Indiatimes|Times Internet Limited]]}}</ref> ಮೂರು ಮೀಸಲು ಮಾಹಿತಿ ತಂತ್ರಜ್ಞಾನ ಪಾರ್ಕ್ ಗಳು ನಗರಕ್ಕೆ ಕಾಲಿಡುತ್ತಿದ್ದು, ಇವುಗಳಲ್ಲಿ ಎರಡು ಈಗಾಗಲೆ ನಿರ್ಮಾಣದ ಹಂತದಲ್ಲಿವೆ. ಗಂಜಿಮಠದಲ್ಲಿ ನಿರ್ಮಾಣಗೊಳ್ಳುತ್ತಿರುವ 'ರಫ್ತು ಉತ್ತೇಜನ ಕೈಗಾರಿಕಾ ವಲಯ' ಮೊದಲನೆಯದಾದರೆ, ಎರಡನೆಯದು [[ಮಂಗಳೂರು ವಿಶ್ವವಿದ್ಯಾನಿಲಯ|ಮಂಗಳೂರು ವಿಶ್ವವಿದ್ಯಾನಿಲಯದ]] ಸಮೀಪದಲ್ಲಿ ನಿರ್ಮಿತವಾಗುತ್ತಿರುವ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'.<ref>{{cite web |url=http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%203/Fig.%203.5.1.doc |title=Study Area around SEZ, Mangalore |format=[[DOC (computing)|DOC]] |accessdate=2008-07-02 |author=Neeri |publisher=[[Mangalore City Corporation]] |archive-date=2008-10-03 |archive-url=https://web.archive.org/web/20081003062813/http://www.mangalorecity.gov.in/forms/sez/MSEZ%20Draft%20EIA/Mangalore%20SEZ%2C%20Oct.%202007/Chapter%203/Fig.%203.5.1.doc |url-status=dead }}</ref> ಗಂಜಿಮಠದಲ್ಲಿ ಮೂರನೇ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'ದ ನಿರ್ಮಾಣವನ್ನು ಪ್ರಸ್ಥಾಪಿಸಲಾಗಿದೆ.<ref>{{cite web |url=http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%201/Fig.1.2.doc |title=Proposed MSEZ Site and Existing Industries |format=[[DOC (computing)|DOC]] |accessdate=2008-04-09 |author=Neeri |publisher=[[Mangalore City Corporation]] |archive-date=2008-04-10 |archive-url=https://web.archive.org/web/20080410145046/http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%201/Fig.1.2.doc |url-status=dead }}</ref> ಬಿ.ಎ. ಗ್ರೂಪ್ ನವರಿಂದ ೨೦ ಲಕ್ಷ ಚದರ ಫೀಟ್ ಗಳ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'ವು [[ತುಂಬೆ|ತುಂಬೆಯಲ್ಲಿ]] ನಿರ್ಮಾಣ ಹಂತದಲ್ಲಿದೆ.<ref>{{cite news| url = http://www.hindu.com/2006/08/31/stories/2006083118290300.htm| date = 2006-08-31| title = Two more plans for EPIP cleared| accessdate = 2006-09-29| publisher = [[ದಿ ಹಿಂದೂ]]| archive-date = 2012-10-25| archive-url = https://web.archive.org/web/20121025134537/http://www.hindu.com/2006/08/31/stories/2006083118290300.htm| url-status = dead}}</ref> [[ತೈಲ ಮತ್ತು ಪ್ರಾಕೃತಿಕ ಅನಿಲ ನಿಗಮ|ತೈಲ ಮತ್ತು ಪ್ರಾಕೃತಿಕ ಅನಿಲ ನಿಗಮವು]] (ಒ.ಎನ್.ಜಿ.ಸಿ) 'ಮಂಗಳೂರು ವಿಶೇಷ ಆರ್ಥಿಕ ವಲಯ'ದಲ್ಲಿ ೧೫ ಮಿಲಿಯನ್ ಟನ್ನಿನ ಹೊಸ ಸಂಸ್ಕರಣಾಗಾರ, ಪೆಟ್ರೋಕೆಮಿಕಲ್ ಸ್ಥಾವರ ಹಾಗೂ ಶಕ್ತಿ ಮತ್ತು ಎಲ್.ಎನ್.ಜಿ ಸ್ಥಾವರಗಳ ಮೇಲೆ ೩೫,೦೦೦ ಕೋಟಿ ರೂಪಾಯಿಗಳ ಬಂಡವಾಳ ಹೂಡುವ ಬಗ್ಗೆ ಯೋಜನೆ ರೂಪಿಸಿದೆ. ಇದು ದೇಶದ ಪ್ರಥಮ 'ಪೆಟ್ರೋಲಿಯಮ್, ಕೆಮಿಕಲ್ಸ್, ಪೆಟ್ರೋಕೆಮಿಕಲ್ಸ್ ಇನ್ವೆಸ್ಟ್ ಮೆಂಟ್ ರೀಜನ್'(PCPIR) ಆಗಲಿದೆ. ಇಂತಹ ಇತರ ಪಿ.ಸಿ.ಪಿ.ಐ.ಆರ್. ಗಳು [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳದ]] ನಯಚಾರ್ ನಲ್ಲಿ, [[ಹರಿಯಾಣ|ಹರಿಯಾಣದ]] [[ಪಾಣಿಪತ್]] ನಲ್ಲಿ ಹಾಗೂ [[ಆಂಧ್ರ ಪ್ರದೇಶ|ಆಂಧ್ರ ಪ್ರದೇಶದ]] ಅಚ್ಯುತಪುರಂನಲ್ಲಿವೆ. 'ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಮ್ ರಿಸರ್ವ್ಸ್ ಲಿಮಿಟೆಡ್' ಎಂಬ 'ಆಯಿಲ್ ಇಂಡಸ್ಟ್ರಿ ಡೆವಲಪ್ಮೆಂಟ್ ಬೋರ್ಡ್'ನ ವಿಶೇಷ ಘಟಕವು ಮಂಗಳೂರು ಹಾಗೂ [[ಭಾರತ|ಭಾರತದ]] ಇತರ ಎರಡು ಸ್ಥಳಗಳಲ್ಲಿ 'ಕಚ್ಚಾತೈಲ ಸಂಗ್ರಹಣಾ ಸ್ಥಾವರ'ಗಳನ್ನು ನಿರ್ಮಿಸಲು ನಿಶ್ಚಯಿಸಿದೆ.<ref>{{cite news |url=http://www.thehindubusinessline.com/2006/04/02/stories/2006040202220200.htm |title=Strategic oil reserves to come directly under Govt |date=[[2006-04-02]] |accessdate = 2008-02-20 |publisher=[[Business Line|The Hindu Business Line]]}}</ref><ref>{{cite news |url = http://www.hindu.com/2006/01/07/stories/2006010704081600.htm |title = Strategic crude reserve gets nod |date = [[2006-01-07]] |accessdate = 2008-02-20 |publisher = [[ದಿ ಹಿಂದೂ]] |archive-date = 2012-02-07 |archive-url = https://www.webcitation.org/65GuJRHha?url=http://www.hindu.com/2006/01/07/stories/2006010704081600.htm |url-status = dead }}</ref> ಯೋಜಿತ, ವಾರ್ಷಿಕ ೫ ಮಿಲಿಯನ್ ಮೆಟ್ರಿಕ್ ಟನ್ನು(ಎಮ್.ಎಮ್.ಟಿ.ಪಿ.ಎ) ಸಂಗ್ರಹಣೆಯಲ್ಲಿ ೧.೫ ಎಮ್.ಎಮ್.ಟಿ.ಪಿ.ಎ ಮಂಗಳೂರಿನಲ್ಲಿಯೂ,<ref>{{cite news |url =http://economictimes.indiatimes.com/India_to_form_crude_oil_reserve_of_5_mmt/articleshow/2137148.cms |title =India to form crude oil reserve of 5 mmt |date = [[2007-06-20]] |accessdate = 2008-02-20 |publisher = [[The Economic Times]]}}</ref> ೧.೦ ಎಮ್.ಎಮ್.ಟಿ.ಪಿ.ಎ [[ವಿಶಾಖಪಟ್ಟಣ|ವಿಶಾಖಪಟ್ಟಣದಲ್ಲಿಯೂ]] ಹಾಗೂ ೨.೫ ಎಮ್.ಎಮ್.ಟಿ.ಪಿ.ಎ ಮಂಗಳೂರಿನ ಸಮೀಪದ ಪಡೂರಿನಲ್ಲಿಯೂ ನಿರ್ವಹಿಸಲಾಗುತ್ತದೆ. 'ಇಂಡಿಯಾ ಟುಡೆ'ಯ ಅಂತರಾಷ್ಟ್ರೀಯ ಸಂಪುಟದ ಅನುಸಾರ ಮಂಗಳೂರು ([[ಕೊಚ್ಚಿ|ಕೊಚ್ಚಿಯ]] ನಂತರ) ದಕ್ಷಿಣ ಭಾರತದಲ್ಲೇ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಾನ್-ಮೆಟ್ರೊ(ಮೆಟ್ರೋವಲ್ಲದ) ನಗರವಾಗಿದೆ. [[ಚಿತ್ರ:Mangalore infosys.jpg|200px|thumb|left| ಮಂಗಳೂರಿನಲ್ಲಿ [[ಇನ್ಫೋಸಿಸ್]] ಕಾರ್ಯಾಲಯ ]] [[ಕಾರ್ಪೋರೇಷನ್ ಬ್ಯಾಂಕ್]],<ref>{{cite web |url =http://www.corpbank.com/asp/0100text.asp?presentID=84&headID=84 |title =History |accessdate = 2008-04-18 |publisher = [[Corporation Bank]]}}</ref> [[ಕೆನರಾ ಬ್ಯಾಂಕ್]],<ref>{{cite web |url = http://www.hindu.com/2005/11/20/stories/2005112015560300.htm |title = Cheque truncation process from April, says Leeladhar |accessdate = 2008-04-18 |publisher = [[ದಿ ಹಿಂದೂ]] |archive-date = 2012-03-14 |archive-url = https://www.webcitation.org/66ALTNfb6?url=http://www.hindu.com/2005/11/20/stories/2005112015560300.htm |url-status = dead }}</ref> ಮತ್ತು [[ವಿಜಯ ಬ್ಯಾಂಕ್]],<ref>{{cite web |url=http://vijayabank.com:8081/vijaya/vijaya/internet-en/menus/we-at-vijaya-bank/inception.html |title=Inception |accessdate=2008-07-09 |publisher=[[Vijaya Bank]] |archive-date=2008-09-08 |archive-url=https://web.archive.org/web/20080908053811/http://vijayabank.com:8081/vijaya/vijaya/internet-en/menus/we-at-vijaya-bank/inception.html |url-status=dead }}</ref> ಗಳು ೨೦ನೇ ಶತಮಾನದ ಪೂರ್ವಾರ್ಧದಲ್ಲಿ ಮಂಗಳೂರಿನಲ್ಲಿ ಪ್ರಾರಂಭಗೊಂಡ ಮೂರು ರಾಷ್ಟ್ರೀಕೃತ ಬ್ಯಾಂಕುಗಳು. ಮಂಗಳೂರಿನಲ್ಲಿ ಸ್ಥಾಪಿಸಲ್ಪಟ್ಟ [[ಕರ್ಣಾಟಕ ಬ್ಯಾಂಕ್]] ಆ ಸಮಯದ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿತ್ತು.<ref>{{cite web |url =http://www.karnatakabank.com/ktk/History.jsp |title =History |accessdate =2008-04-18 |publisher =[[Karnataka Bank]] |archive-date =2012-03-17 |archive-url =https://web.archive.org/web/20120317115018/http://www.karnatakabank.com/ktk/History.jsp |url-status =dead }}</ref> ಮಂಗಳೂರು ಕ್ಯಾಥೊಲಿಕ್ ಕೊ-ಓಪರೇಟಿವ್ ಬ್ಯಾಂಕ್ ಲಿಮಿಟೆಡ್, ಕ್ಯಾಥೊಲಿಕ್ ಬ್ಯಾಂಕ್ ಲಿಮಿಟೆಡ್ ಹಾಗೂ ಎಸ್.ಸಿ.ಡಿ.ಸಿ.ಸಿ ಬ್ಯಾಂಕುಗಳು ಮಂಗಳೂರಿನಲ್ಲಿ ಸ್ಥಾಪನೆಗೊಂಡ ವರ್ಗೀಕೃತ ಬ್ಯಾಂಕುಗಳು. ದೋಣಿ ನಿರ್ಮಾಣ ಹಾಗೂ ಮೀನುಗಾರಿಕೆ ಉದ್ಯಮಗಳು ಪೀಳಿಗೆಗಳಿಂದ ಮಂಗಳೂರಿನ ಪ್ರಮುಖ ಉದ್ಯಮಗಳಾಗಿವೆ. ಮಂಗಳೂರು ಬಂದರಿನ ಸಮೀಪದಲ್ಲಿರುವ 'ಹಳೆ ಮಂಗಳೂರು ಬಂದರು' ಪ್ರಸಿದ್ಧ ಮೀನುಗಾರಿಕಾ ಬಂದರಾಗಿದೆ. ಇಲ್ಲಿ ಮೀನುಗಾರಿಕೆಗಾಗಿ ಬಳಸುವ ಭಾರಿ ಪ್ರಮಾಣದ ಯಾಂತ್ರಿಕೃತ ದೋಣಿಗಳು ಲಂಗರು ಹಾಕಿರುತ್ತವೆ. ಮೀನುಗಾರಿಕಾ ಉದ್ಯಮವು ಸಾವಿರಾರು ಜನರನ್ನು ಈ ಉದ್ಯೋಗದಲ್ಲಿ ಬಳಸಿಕೊಂಡಿದೆ ಹಾಗೂ ಅವರ ಉತ್ಪನ್ನಗಳನ್ನು ಸುತ್ತಮುತ್ತಲ ಪ್ರದೇಶಗಳಿಗೆ ರಫ್ತು ಮಾಡಲಾಗುತ್ತದೆ. ಹಂಚು, ಬೀಡಿ, ಕಾಫಿ ಮತ್ತು ಗೋಡಂಬಿ ಉದ್ಯಮಗಳಲ್ಲಿ ಮಂಗಳೂರಿನ ವ್ಯಾಪಾರ ಸಂಸ್ಥೆಗಳು ಪ್ರಮುಖವಾದ ಅಸ್ತಿತ್ವವನ್ನು ಪಡೆದುಕೊಂಡು ಬಂದಿದೆ, ಹಾಗಿದ್ದೂ ಆಧುನಿಕ ನಿರ್ಮಾಣದಲ್ಲಿ ಕಾಂಕ್ರೀಟಿನ ಬಳಕೆಯಿಂದಾಗಿ ಹಂಚಿನ ಉದ್ಯಮವು ಅವನತಿಯ ದಾರಿಯಲ್ಲಿ ಸಾಗಿದೆ. 'ಅಲ್ಬುಕರ್ಕ್ ಹಂಚಿನ ಕಾರ್ಖಾನೆ'ಯು ಭಾರತದಲ್ಲೇ ಅತಿ ದೊಡ್ಡ ಹಂಚಿನ ಕಾರ್ಖಾನೆಯಾಗಿದ್ದು,ಪ್ರಸಿದ್ಧ ಮಂಗಳೂರು ಕೆಂಪು ಹಂಚುಗಳನ್ನು ತಯಾರಿಸುತ್ತದೆ. ಮಂಗಳೂರಿನ ಉಪನಗರವಾದ [[ಉಳ್ಳಾಲ|ಉಳ್ಳಾಲದಲ್ಲಿ]] ಹೆಣೆದ ಉಡುಪುಗಳು ಹಾಗೂ ತೆಂಗಿನ ನಾರಿನ ದಾರಗಳನ್ನು ತಯಾರಿಸಲಾಗುತ್ತದೆ. == ಜನಸಂಖ್ಯೆ == [[ಚಿತ್ರ:Light House Hill, Mangalore.JPG|200px|thumb|right|ಲೈಟ್ ಹೌಸ್ ಹಿಲ್, ಮಂಗಳೂರಿನ ಪ್ರಮುಖ ತಾಣಗಳಲ್ಲೊಂದು]] ೨೦೧೧ರ [[ಭಾರತ|ಭಾರತದ]] [[ಜನಗಣತಿ|ಜನಗಣತಿಯ]] ಪ್ರಕಾರ, ಮಂಗಳೂರು ೪,೮೪,೭೮೫ ಜನಸಂಖ್ಯೆಯನ್ನು ಹೊಂದಿತ್ತು.<ref name="dmab">{{cite web |url=http://www.census2011.co.in/census/city/451-mangalore.html}}</ref> ಇದೇ ಜನಗಣತಿಯ ಪ್ರಕಾರ ಮಹಾನಗರ ಪಾಲಿಕೆ ಪ್ರದೇಶದ ಜನಸಂಖ್ಯೆಯು ೬,೧೯,೬೬೪ ಆಗಿದೆ.<ref name="popmlr">{{cite web |publisher=Census Commission of India |url=http://www.census2011.co.in/census/city/451-mangalore.html}}</ref> 'ವರ್ಲ್ಡ್ ಗಾಜೆಟರ್' ನ ಅನುಸಾರ ೨೦೦೮ರಲ್ಲಿ ಮಂಗಳೂರಿನ ಅಂದಾಜು ಜನಸಂಖ್ಯೆಯು ೪,೩೧,೯೭೬ ಆಗಿತ್ತು. ಇದರ ಪ್ರಕಾರ ಮಂಗಳೂರು [[ಭಾರತ|ಭಾರತದ]] ೧೦೧ನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗುತ್ತದೆ.<ref>{{cite web |url= http://www.world-gazetteer.com/wg.php?x=&men=gcis&lng=en&dat=80&geo=-104&srt=pnan&col=aohdq&msz=1500&va=&pt=a |title= India: largest cities and towns and statistics of their population |accessdate= 2008-01-31 |publisher= World Gazetteer|archiveurl=http://www.webcitation.org/5nsxcLbvU|archivedate=2010-02-28}}</ref> ಇದೇ ಗಣತಿಯ ಅನುಸಾರ 'ವರ್ಲ್ಡ್ ಗಾಜೆಟರ್' ಮಂಗಳೂರು ನಗರ ಪ್ರದೇಶದ(urban) ಜನಸಂಖ್ಯೆಯು ೬,೦೩,೨೬೯ ಎಂದು ಅಂದಾಜು ಮಾಡಿತ್ತು. ಇದು ಈ ನಗರ ಪ್ರದೇಶವನ್ನು ೬೧ನೇ ಅತಿ ಹೆಚ್ಚು ಜನಸಾಂದ್ರ ಪ್ರದೇಶವನ್ನಾಗಿ ಮಾಡುತ್ತದೆ.<ref>{{cite web |url= http://www.world-gazetteer.com/wg.php?x=&men=gcis&lng=en&dat=80&geo=-104&srt=pnan&col=aohdq&msz=1500&va=&pt=a |title= India: metropolitan areas |accessdate= 2008-01-16 |publisher= World Gazetteer|archiveurl=http://www.webcitation.org/5nsxcLbvU|archivedate=2010-02-28}}</ref> ಜನಸಂಖ್ಯೆಯ ೫೦ ಪ್ರತಿಶತ ಭಾಗವು ಪುರುಷರಾಗಿದ್ದು, ಇವರ ಸಂಖ್ಯೆ ೨,೦೦,೨೩೪ ಆಗಿದೆ. ಉಳಿದ ೫೦ ಪ್ರತಿಶತ ಸ್ತ್ರೀಯರಾಗಿದ್ದು, ಇವರ ಸಂಖ್ಯೆ ೧,೯೮,೫೧೧ ಆಗಿದೆ. ಪುರುಷ ಸಾಕ್ಷರತಾ ಪ್ರಮಾಣವು ೮೬ ಪ್ರತಿಶತವಿದ್ದು, ಸ್ತ್ರೀ ಸಾಕ್ಷರತಾ ಪ್ರಮಾಣವು ೭೯ ಪ್ರತಿಶತವಿದೆ. ಜನಸಂಖ್ಯೆಯ ೯ ಪ್ರತಿಶತ ಭಾಗವು ೬ ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ. ಮಂಗಳೂರಿನ ಸರಾಸರಿ ಸಾಕ್ಷರತಾ ಪ್ರಮಾಣವು ೮೩ ಪ್ರತಿಶತವಿದ್ದು ಇದು ರಾಷ್ಟ್ರೀಯ ಸರಾಸರಿ ೫೯.೯ಕ್ಕಿಂತ ಅಧಿಕವಾಗಿದೆ. ಜನನ ಪ್ರಮಾಣವು ೧೩.೭೨ ಪ್ರತಿಶತವಿದ್ದು, ಮರಣ ಪ್ರಮಾಣವು ೩.೭೧ ಪ್ರತಿಶತ ಹಾಗೂ ಶಿಶು ಮರಣ ಪ್ರಮಾಣವು ೧.೨೪ ಪ್ರತಿಶತವಿದೆ. ಕೊಳೆಗೇರಿಗಳ ಏರುತ್ತಿರುವ ಸಂಖ್ಯೆಯು ಇಲ್ಲಿನ ಕಳವಳಕಾರಿಯಾದ ಅಂಶವಾಗಿದೆ. ಮಂಗಳೂರು ನಗರ ಪ್ರದೇಶವು ನಗರ ಪಾಲಿಕೆಯ ಸರಹದ್ದಿನಲ್ಲಿ ೩೨ ಕೊಳೆಗೇರಿಗಳನ್ನು ಗುರುತಿಸಿತ್ತು. ಸುಮಾರು ೨೨,೦೦೦ ವಲಸಿಗ ಕಾರ್ಮಿಕರು ನಗರದ ಸರಹದ್ದಿನಲ್ಲಿರುವ ಈ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ.<ref>{{cite web |url= http://www.hindu.com/2006/04/08/stories/2006040818420300.htm |title= Growing number of slums in Mangalore a cause for concern |date= [[2006-04-08]] |accessdate= 2008-03-14 |publisher= [[ದಿ ಹಿಂದೂ]] |archive-date= 2008-03-03 |archive-url= https://web.archive.org/web/20080303014244/http://www.hindu.com/2006/04/08/stories/2006040818420300.htm |url-status= dead }}</ref><ref>{{cite web |url= http://www.hindu.com/2006/01/21/stories/2006012111860300.htm |title= Slums mushrooming in port city |accessdate= 2008-03-14 |date= [[2006-01-21]] |publisher= [[ದಿ ಹಿಂದೂ]] |archive-date= 2008-03-24 |archive-url= https://web.archive.org/web/20080324145402/http://www.hindu.com/2006/01/21/stories/2006012111860300.htm |url-status= dead }}</ref> [[ಚಿತ್ರ:St. Aloysius Church Mangalore.jpg|200px|thumb|left|ಮಂಗಳೂರಿನಲ್ಲಿರುವ ಸಂತ ಅಲೋಶಿಯಸ್ ಚರ್ಚು]] ಮಂಗಳೂರು ಬಹುಸಂಸ್ಕೃತಿಯ ಹಾಗೂ ಬಹುಭಾಷೀಯ ನಗರವಾಗಿದೆ. [[ತುಳು]], [[ಕೊಂಕಣಿ]] ಹಾಗೂ [[ಬ್ಯಾರಿ]] ಭಾಷೆಗಳು ಇಲ್ಲಿನ ಮೂರು ಸ್ಥಳೀಯ ಭಾಷೆಗಳಾಗಿದ್ದು, [[ಕನ್ನಡ]], [[ಹಿಂದಿ]], [[ಆಂಗ್ಲ]] ಮತ್ತು [[ಉರ್ದು]] ಭಾಷೆಗಳೂ ಬಳಕೆಯಲ್ಲಿವೆ. [[ಕನ್ನಡ]] ಇಲ್ಲಿನ ದ್ವಿತೀಯ ಭಾಷೆಯಾಗಿದ್ದು, ಇಲ್ಲಿನ ಅಧಿಕೃತ ಭಾಷೆಯಾಗಿದೆ. ಇಲ್ಲಿನ ಜನಸಂಖ್ಯೆಯ ಅಧಿಕ ಭಾಗವು [[ಹಿಂದೂ]] ಧರ್ಮೀಯರನ್ನು ಒಳಗೊಂಡಿದೆ. [[ಮೊಗವೀರ|ಮೊಗವೀರರು]], ಬಿಲ್ಲವರು ಹಾಗೂ ಬಂಟರು ಇದರಲ್ಲಿ ಪ್ರಮುಖರು. ಕೋಟಾ ಬ್ರಾಹ್ಮಣರು, ಶಿವಳ್ಳಿ ಬ್ರಾಹ್ಮಣರು, [[ಸ್ಥಾನಿಕ ಬ್ರಾಹ್ಮಣರು]], ಹವ್ಯಕ ಬ್ರಾಹ್ಮಣರು, ಗೌಡ ಸಾರಸ್ವತ ಬ್ರಾಹ್ಮಣರು, ದೈವಜ್ಞ ಬ್ರಾಹ್ಮಣರು, ರಾಜಪುರ ಸಾರಸ್ವತ ಬ್ರಾಹ್ಮಣರು ಕೂಡಾ ಹಿಂದು ಜನಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿದ್ದಾರೆ. ಜನಸಂಖ್ಯೆಯ ಇನ್ನು ಸ್ವಲ್ಪ ಭಾಗವು ಕ್ರೈಸ್ತ ಧರ್ಮೀಯರನ್ನು ಹೊಂದಿದೆ. ಇವರಲ್ಲಿ [[ಕೊಂಕಣಿ]] ಮಾತನಾಡುವ ಕಾಥೋಲಿಕರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇವರು 'ಮಂಗಳೂರು ಕಾಥೋಲಿಕರು' ಎಂದೇ ಪ್ರಸಿದ್ಧರು. ಮುಸ್ಲಿಮರು ಇಲ್ಲಿನ ಅಲ್ಪಸಂಖ್ಯಾಕ ಜನತೆಯಾಗಿದ್ದು, ಅವರ ಜನಸಂಖ್ಯೆಯಲ್ಲಿ ೮೦ ಪ್ರತಿಶತ ಜನರು ಅವರದೇ ಭಾಷೆಯಾದ [[ಬ್ಯಾರಿ]] ಭಾಷೆಯನ್ನು ಮಾತಾಡುತ್ತಾರೆ. ಸಣ್ಣ ಪ್ರಮಾಣದ ಜನಸಂಖ್ಯೆಯು ಜೈನ ಧರ್ಮವನ್ನೂ ಅನುಸರಿಸುತ್ತದೆ. == ಸಂಸ್ಕೃತಿ == [[ಚಿತ್ರ:Jyothi Talkies 2008 04 06.JPG|200px|thumb|right|ಜ್ಯೋತಿ ಟಾಕೀಸು ಮಂಗಳೂರಿನ ಪ್ರಸಿದ್ಧ ಚಿತ್ರಮಂದಿರಗಳಲ್ಲಿ ಒಂದು]] [[ಚಿತ್ರ:FullPagadeYakshagana.jpg|200px|thumb|right|[[ಯಕ್ಷಗಾನ]] ವೇಷಧಾರಿ]] ಮಂಗಳೂರಿನ ನಿವಾಸಿಯೊಬ್ಬರನ್ನು ಮಂಗಳೂರಿನ ನಿವಾಸಿಯೊಬ್ಬರನ್ನು [[ತುಳು|ತುಳುವಿನಲ್ಲಿ]] ''ಕುಡ್ಲದಾರ್'' ಎಂದೂ, [[ಕನ್ನಡ|ಕನ್ನಡದಲ್ಲಿ]] ''ಮಂಗಳೂರಿನವರು'' ಎಂದೂ, ಕಾಥೋಲಿಕ್ [[ಕೊಂಕಣಿ|ಕೊಂಕಣಿಯಲ್ಲಿ]] ''ಕೊಡಿಯಾಲ್ ಘರಾನೊ'' ಎಂದೂ, ಜಿ.ಎಸ್.ಬಿ ಕೊಂಕಣಿಯಲ್ಲಿ ''ಕೊಡಿಯಾಲ್ಚಿ'' ಅಥವಾ ''ಮಂಗ್ಳೂರ್ಚಿ'' ಎಂದೂ [[ಆಂಗ್ಲ|ಆಂಗ್ಲದಲ್ಲಿ]] ''ಮ್ಯಾಂಗಲೋರಿಯನ್'' ಎಂದೂ ಕರೆಯುತ್ತಾರೆ. ಬಿಜೈ ಸಮೀಪದಲ್ಲಿರುವ ''ಶ್ರೀಮಂತಿ ಬಾಯಿ ಮ್ಯೂಸಿಯಮ್'' ಮಂಗಳೂರಿನಲ್ಲಿರುವ ಏಕೈಕ ವಸ್ತು ಸಂಗ್ರಹಾಲಯ.<ref>{{cite news |url=http://www.hinduonnet.com/2006/07/07/stories/2006070717580300.htm |title=Srimanthi Bai Museum is in a shambles |date=[[2006-07-07]] |accessdate=2008-01-21 |publisher=[[ದಿ ಹಿಂದೂ]] |archive-date=2012-02-05 |archive-url=https://www.webcitation.org/65ESoBkk1?url=http://www.hinduonnet.com/2006/07/07/stories/2006070717580300.htm |url-status=dead }}</ref> ಮಣ್ಣಗುಡ್ಡದ ಸಮೀಪವಿರುವ ''ಬಿಬ್ಲಿಯೋಫೈಲ್ಸ್ ಪಾರಡೈಸ್'' ಕಾರ್ಪೋರೇಷನ್ ಬ್ಯಾಂಕಿನಿಂದ ನಡೆಸಲ್ಪಡುತ್ತಿರುವ ಸಾರ್ವಜನಿಕ ವಾಚನಾಲಯವಾಗಿದೆ. [[ಯಕ್ಷಗಾನ|ಯಕ್ಷಗಾನವು]] ಇಲ್ಲಿನ ಪ್ರಸಿದ್ಧ ನೃತ್ಯ ಕಲೆಯಾಗಿದ್ದು, ಕಹಳೆ ಘೋಷಗಳೊಂದಿಗೆ ರಾತ್ರಿಯುದ್ದಕ್ಕೂ ನಡೆಯುತ್ತದೆ.<ref>{{cite news |url = http://www.hindu.com/mp/2004/06/10/stories/2004061000340300.htm |date = [[2004-01-10]] |title = Enduring art |accessdate = 2008-07-20 |author = Ganesh Prabhu |publisher = [[ದಿ ಹಿಂದೂ]] |archive-date = 2004-08-30 |archive-url = https://web.archive.org/web/20040830023954/http://www.hindu.com/mp/2004/06/10/stories/2004061000340300.htm |url-status = dead }}</ref> [[ದಸರಾ]] ಹಾಗೂ [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]]ಯ ಸಮಯದಲ್ಲಿ ನಡೆಯುವ ''ಹುಲಿವೇಶ''ವು ಇಲ್ಲಿನ ವಿಶಿಷ್ಟವಾದ ಜಾನಪದ ನೃತ್ಯ ಕಲೆ.<ref>{{cite news |url = http://timesofindia.indiatimes.com/articleshow/354160109.cms |date = [[2001-10-26]] |title = Human `tigers' face threat to health |accessdate = 2007-12-07 |publisher = [[ದಿ ಟೈಮ್ಸ್ ಆಫ್‌ ಇಂಡಿಯಾ]]}}</ref> ಇದರಂತೆಯೇ ''ಕರಡಿವೇಶ''ವೂ [[ದಸರಾ]] ಸಮಯದಲ್ಲಿ ನಡೆಯುವಂತಹ ಇಲ್ಲಿನ ಪ್ರಸಿದ್ಧ ನೃತ್ಯ ರೀತಿ.<ref name="DAJ">{{cite web |url= http://www.daijiworld.com/chan/exclusive_arch.asp?ex_id=726 |title= What's in a Name? |accessdate= 2008-03-04 |author= Stephen D'Souza |publisher= Daijiworld Media Pvt Ltd Mangalore |archive-date= 2008-03-05 |archive-url= https://web.archive.org/web/20080305003349/http://www.daijiworld.com/chan/exclusive_arch.asp?ex_id=726 |url-status= dead }}</ref> [[ಭೂತಕೋಲ]] ಇಲ್ಲಿ ಪ್ರಚಲಿತವಿರುವ, ಧಾರ್ಮಿಕ ಸಂಸ್ಕಾರಗಳನ್ನೊಳಗೊಂಡ ಸಾಂಪ್ರದಾಯಿಕ ನೃತ್ಯ ಕಲೆ. ಜನರ ಮನರಂಜನೆಗಾಗಿ ಇರುವ [[ಕಂಬಳ|ಕಂಬಳವು]] ಇಲ್ಲಿನ ಕೆಸರು ಗದ್ದೆಯಲ್ಲಿ ನಡೆಸುವ ಕೋಣ ಹಾಗೂ ಎತ್ತುಗಳ ಓಟ.<ref>{{cite news |url=http://www.hinduonnet.com/thehindu/mp/2006/12/09/stories/2006120901650100.htm |title=Colours of the season |accessdate=2008-07-09 |date=[[2006-12-09]] |publisher=[[ದಿ ಹಿಂದೂ]] |archive-date=2009-01-10 |archive-url=https://web.archive.org/web/20090110164611/http://www.hinduonnet.com/thehindu/mp/2006/12/09/stories/2006120901650100.htm |url-status=dead }}</ref> ''ಕೋರಿಕಟ್ಟ'' ([[ಕೋಳಿ ಅಂಕ]]) ಇಲ್ಲಿನ ಇನ್ನೊಂದು ಪ್ರಸಿದ್ಧ ಆಟ. ನಾಗದೇವತೆಯನ್ನು ಪೂಜಿಸುವ ಹಬ್ಬವಾದ [[ನಾಗಾರಾಧನೆ|ನಾಗಾರಾಧನೆಯೂ]] ಇಲ್ಲಿ ಪ್ರಚಲಿತದಲ್ಲಿದೆ.<ref>{{cite web |url= http://mangalorean.com/news.php?newstype=broadcast&broadcastid=50662 |title= Nagarapanchami Naadige Doddadu |accessdate= 2008-01-28 |publisher= Mangalorean.Com |archive-date= 2012-02-09 |archive-url= https://web.archive.org/web/20120209025322/http://mangalorean.com/news.php?newstype=broadcast&broadcastid=50662 |url-status= dead }}</ref> ''ಪಾಡ್ದನ''ಗಳು ವೇಷಧಾರಿ ಸಮುದಾಯದವರಿಂದ [[ತುಳು|ತುಳುವಿನಲ್ಲಿ]] ಹಾಡಲ್ಪಟ್ಟಿರುವ ಲಾವಣಿಯಂತಹ ಜಾನಪದ ಗೀತೆಗಳು. ಇದು ಸಾಮಾನ್ಯವಾಗಿ ಡಮರುವಿನ ಲಯಬದ್ಧ ಬಡಿತದೊಂದಿಗೆ ಹಾಡಲ್ಪಡುತ್ತದೆ. ''ಕೋಲ್ಕೈ'' (ಕೋಲಾಟದ ಸಮಯದಲ್ಲಿ ಹಾಡಲ್ಪಡುತ್ತದೆ), ''ಉಂಜಲ್ ಪಾಟ್'' (ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸುವ ಸಮಯದಲ್ಲಿ), ''ಮೊಯ್ಲಾಂಜಿ ಪಾಟ್'', ''ಒಪ್ಪುನೆ ಪಾಟ್'' (ಮದುವೆಯ ಸಮಯದಲ್ಲಿ ಹಾಡಲ್ಪಡುತ್ತದೆ) ಗಳು ಕೆಲವು ಪ್ರಸಿದ್ಧ [[ಬ್ಯಾರಿ]] ಹಾಡುಗಳು.<ref>{{cite news |url= http://www.hindu.com/2007/10/13/stories/2007101361130300.htm |title= Beary Sahitya Academy set up |accessdate= 2008-01-15 |date= [[2007-10-13]] |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ESe60O7?url=http://www.hindu.com/2007/10/13/stories/2007101361130300.htm |url-status= dead }}</ref> [[ದಸರಾ]], [[ದೀಪಾವಳಿ]], [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]], [[ಗಣೇಶ ಚತುರ್ಥಿ]], [[ಕ್ರಿಸ್ ಮಸ್]], [[ಮಹಾ ಶಿವರಾತ್ರಿ]], [[ಈಸ್ಟರ್]], [[ನವರಾತ್ರಿ]], [[ಗುಡ್ ಫ್ರೈಡೆ]], [[ಈದ್]], [[ಮೊಹರಂ]] ಹಾಗೂ [[ಮಹಾವೀರ ಜಯಂತಿ]] ಇಲ್ಲಿನ ಜನಪ್ರಿಯ ಹಬ್ಬಗಳು. [[ಗಣೇಶ ಚತುರ್ಥಿ]] ಹಬ್ಬವನ್ನು ಪ್ರತಿವರ್ಷವೂ ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ. ಈ ಸಮಯದಲ್ಲಿ [[ಗಣಪತಿ]] ದೇವರ ಮೂರ್ತಿಗಳನ್ನು ನಿಲ್ಲಿಸಿ, ಅವುಗಳನ್ನು ವಿದ್ಯುಕ್ತವಾಗಿ ಪೂಜಿಸಿ, ನೀರಿನಲ್ಲಿ ವಿಸರ್ಜಿಸಲಾಗುತ್ತದೆ. ''ಕೊಡಿಯಾಲ್ ತೇರ್'' ಅಥವಾ ''ಮಂಗಳೂರು ರಥೋತ್ಸವ'' ಇಲ್ಲಿನ ಜಿ.ಎಸ್.ಬಿ ಸಮುದಾಯದ ಪ್ರಮುಖ ಉತ್ಸವಗಳಲ್ಲಿ ಒಂದು. ಈ ಸಮಯದಲ್ಲಿ ಶೀ ವೆಂಕಟರಮಣ ದೇವಸ್ಥಾನದ ರಥೋತ್ಸವವನ್ನು ಆಚರಿಸಲಾಗುತ್ತದೆ.<ref>{{cite web |url=http://www.svtmangalore.org/jeernodhara/# |title=Shree Venkatramana Temple (Car Street, Mangalore) |accessdate=2008-07-25 |publisher=Shree Venkatramana Temple, Mangalore |archive-date=2008-06-09 |archive-url=https://web.archive.org/web/20080609085005/http://www.svtmangalore.org/jeernodhara/ |url-status=dead }}</ref><ref>{{cite web |url=http://www.mangalorean.com/news.php?newstype=broadcast&broadcastid=67248 |title=Colourful Kodial Theru |accessdate=2008-07-09 |author=Rajanikanth Shenoy |publisher=Mangalorean.Com |archive-date=2012-02-05 |archive-url=https://www.webcitation.org/query?url=http%3A%2F%2Fwww.mangalorean.com%2Fnews.php%3Fnewstype%3Dbroadcast%26broadcastid%3D67248&date=2012-02-05 |url-status=dead }}</ref> ''ಮೋಂಟಿ ಫೆಸ್ಟ್'' ಎಂಬುದು ಕಾಥೋಲಿಕ್ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಒಂದು.<ref>{{cite web |url= http://www.daijiworld.com/chan/exclusive_arch.asp?ex_id=129 |title= Monti Fest Originated at Farangipet&nbsp;– 240 Years Ago! |accessdate= 2008-01-11 |author= John B. Monteiro |publisher= Daijiworld Media Pvt Ltd Mangalore |archive-date= 2012-08-28 |archive-url= https://www.webcitation.org/6AFSPgPN5?url=http://www.daijiworld.com/chan/exclusive_arch.asp?ex_id=129 |url-status= dead }}</ref> ''ಜೈನ್ ಮಿಲನ್'' ಎಂಬ ಮಂಗಳೂರಿನ ಜೈನ ಕುಟುಂಬಗಳ ಸಮಿತಿಯು 'ಜೈನ್ ಫುಡ್ ಫೆಸ್ಟಿವಲ್' ಎಂಬ ಕಾರ್ಯಕ್ರಮವನ್ನು ಪ್ರತಿವರ್ಷವೂ ಆಚರಿಸುತ್ತದೆ.<ref>{{cite news |url= http://www.hindu.com/mp/2007/11/24/stories/2007112450980400.htm |title= Food for thought |accessdate= 2008-01-18 |date= [[2007-11-24]] |author= Amrita Nayak |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ETSf5c8?url=http://www.hindu.com/mp/2007/11/24/stories/2007112450980400.htm |url-status= dead }}</ref> ಜೈನ ಸಮುದಾಯದ ಪ್ರತಿಯೊಬ್ಬರೂ ಒಟ್ಟುಗೂಡಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]]ಯ ಸಮಯದಲ್ಲಿ ನಡೆಯುವ ''ಮೊಸರು ಕುಡಿಕೆ'' ಹಬ್ಬದಲ್ಲಿ ಎಲ್ಲಾ ನಂಬಿಕೆಯ ಜನರು ಭಾಗವಹಿಸುತ್ತಾರೆ.<ref>{{cite news |url= http://www.hindu.com/2005/08/28/stories/2005082812400300.htm |title= `Mosaru Kudike' brings in communal harmony |date= [[2005-08-28]] |accessdate= 2008-02-22 |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ETgNDCm?url=http://www.hindu.com/2005/08/28/stories/2005082812400300.htm |url-status= dead }}</ref> ಜುಲೈ ೧೭ರಿಂದ ಆಗಸ್ಟ್ ೧೫ರ ವರೆಗೆ ಸಾಗುವ ''ಆಟಿ ಪರ್ಬ''(ಆಟಿ ಹಬ್ಬ)ವನ್ನು ಇಲ್ಲಿ ''ಕಳಂಜ'' ಎಂಬ ದೈವವನ್ನು ಪೂಜಿಸುವುದರೊಂದಿಗೆ ಆಚರಿಸಲಾಗುತ್ತದೆ. ಜುಲೈ-ಆಗಸ್ಟಿನ ಮಳೆಗಾಲದ ಸಮಯದಲ್ಲಿ ''ಕಳಂಜ''ನು ನಗರದ ರಕ್ಷಣೆಯ ಅಧಿಪತಿಯಾಗಿರುತ್ತಾನೆ. ಸ್ಥಳಿಯ ಸಾಂಸ್ಕೃತಿಕ ಘಟನೆ ಹಾಗೂ ಪ್ರಸಂಗಗಳನ್ನು ಪ್ರೋತ್ಸಾಹಿಸಲು ಬೇಸಿಗೆಯ ಸಮಯದಲ್ಲಿ ''ಕರಾವಳಿ ಉತ್ಸವ'' ಹಾಗೂ ''ಕುಡ್ಲೋತ್ಸವ''ಗಳಂತಹ ಕಾರ್ಯಕ್ರಮಗಳನ್ನು ಪ್ರಾಯೋಜಿಸಲಾಗುತ್ತದೆ. ೨೦೦೬ರಲ್ಲಿ [[ತುಳು]] ಚಲನಚಿತ್ರೋತ್ಸವವನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಯಿತು. [[ಚಿತ್ರ:Neer Dosa.jpg|200px|thumb|right|[[ನೀರು ದೋಸೆ]]]] ಮಂಗಳೂರಿನ ಖಾದ್ಯವು ಬಹುಮಟ್ಟಿಗೆ ಮಂಗಳೂರಿನ ಖಾದ್ಯವು ಬಹುಮಟ್ಟಿಗೆ [[ದಕ್ಷಿಣ ಭಾರತ|ದಕ್ಷಿಣ ಭಾರತದ]] ಖಾದ್ಯಗಳಿಂದ ಪ್ರಭಾವಿತಗೊಂಡಿವೆ. ಮಂಗಳೂರಿನ ವ್ಯಂಜನವು(curry) ತೆಂಗಿನಕಾಯಿ ಹಾಗೂ ಕರಿಬೇವಿನ ಎಲೆಗಳನ್ನು ಅಧಿಕವಾಗಿ ಬಳಸಿಕೊಳ್ಳುತ್ತದೆ. [[ಶುಂಠಿ]], [[ಬೆಳ್ಳುಳ್ಳಿ]] ಹಾಗೂ [[ಮೆಣಸು|ಮೆಣಸನ್ನೂ]] ಕೂಡಾ ವ್ಯಂಜನದಲ್ಲಿ ಬಳಸಲಾಗುತ್ತದೆ. ಮಂಗಳೂರಿನ ಮೀನಿನ ಕರಿ(curry)ಯು ''ಕೆನರಾ''ದುದ್ದಕ್ಕೂ ತನ್ನ ರುಚಿಗಾಗಿ ಜನಪ್ರಿಯವಾಗಿದೆ. ''ಕೋರಿ ರೊಟ್ಟಿ''(ಅಕ್ಕಿ ರೊಟ್ಟಿ), ''ಬಂಗುಡೆ ಪುಳಿಮುಂಚಿ''(ಬಾಂಗ್ಡ ಮೀನಿನ ಒಂದು ಖಾದ್ಯ), ''ಕಡ್ಲೆ ಮನೋಲಿ ಸುಕ್ಕ'', ''ಬೀಜ-ಮನೋಲಿ ಉಪ್ಪುಕರಿ'', ''ನೀರ್ ದೋಸೆ'', ''ಬೂತಾಯಿ ಗಸಿ'', ''ಪುಂಡಿ''(ಕಡುಬು), ''ಪತ್ರೊಡೆ'' [[ತುಳು]] ಸಮುದಾಯದ ಕೆಲವು ಜನಪ್ರಿಯ ತಿಂಡಿ ತಿನಿಸುಗಳು. ''ದಾಲಿ ತೊಯ್(ದಾಳಿ ತೋವೆ)'', ''ಬೀಬೆ ಉಪ್ಕರಿ'', ''ವಾಲ್ ವಾಲ್'', ''ಅವ್ನಾಸ್ ಅಂಬೆ ಸಾಸಮ್'', ''ಕಡ್ಗಿ ಚಕ್ಕೋ'', ''ಪಾಗಿಲ ಪೋಡಿ'' ಹಾಗೂ ''ಚನ ಗಶಿ'' [[ಕೊಂಕಣಿ]] ಸಮುದಾಯದ ಕೆಲವು ವಿಶೇಷ ತಿನಿಸುಗಳು. ಕಾಥೋಲಿಕ್ಕರ ''ಸನ್ನ ದುಕ್ರಾ ಮಾಸ್'', ''ಪೋರ್ಕ್ ಬಫತ್'' , ''ಸೊರ್ಪೊಟೆಲ್'' ಹಾಗೂ ಮುಸ್ಲಿಮರ ''ಮಟನ್ ಬಿರಿಯಾನಿ'' ಇತರ ಜನಜನಿತ ಖಾದ್ಯಗಳು. ''ಹಪ್ಪಳ'', ''ಸಂಡಿಗೆ'' ಹಾಗೂ ''ಪುಳಿ ಮುಂಚಿ'' ಯಂತ ವಿಶೇಷ ತಿನಿಸುಗಳು ಮಂಗಳೂರಿನ ವಿಶಿಷ್ಟತೆಯಾಗಿದೆ. ತೆಂಗಿನ ಮರದ ಹೂವಿನ ರಸ/ಸತ್ವದಿಂದ ತಯಾರಿಸಲಾಗುವ ''ಶೇಂದಿ'' ([[ತುಳು|ತುಳುವಿನಲ್ಲಿ]] ''ಕಲಿ'') ಮಂಗಳೂರಿನ ಜನಪ್ರಿಯ ಸಾರಾಯಿಯಾಗಿದೆ. ಇಲ್ಲಿನ ಸಸ್ಯಾಹಾರಿ ಖಾದ್ಯವು ಉಡುಪಿ ಖಾದ್ಯದಂತೇ ಇರುತ್ತದೆ. ಮಂಗಳೂರು ಕರಾವಳಿ ನಗರವಾಗಿರುವುದರಿಂದ [[ಮೀನು]] ಇಲ್ಲಿನ ಅಧಿಕಾಂಶ ಜನರ ಪ್ರಮುಖ ಆಹಾರವಾಗಿದೆ.<ref>{{cite news |url=http://www.hindu.com/mp/2007/08/11/stories/2007081150880400.htm |title=Typically home |accessdate=2008-07-09 |date=[[2007-08-11]] |publisher=[[ದಿ ಹಿಂದೂ]] |archive-date=2012-11-03 |archive-url=https://web.archive.org/web/20121103043142/http://www.hindu.com/mp/2007/08/11/stories/2007081150880400.htm |url-status=dead }}</ref> == ನಗರಾಡಳಿತ == {|cellpadding="2" cellspacing="0" border="1" align="right" style="background-color:#FFFFFF; border-collapse: collapse; border: 2px #DEE8F1 solid; font-size: x-small; font-family: verdana" |+ style="background-color:#008080; color:#FFFFFF "| ಮಂಗಳೂರು ನಗರಾಧಿಕಾರಿಗಳು |- |[[ಮೇಯರ್]] |style="text-align:center;"| '''{{#property:P6}}'''<ref name = "mayor">{{cite news |url=http://www.newindpress.com/NewsItems.asp?ID=IEK20080221225616&Page=K&Title=Southern+News+-+Karnataka&Topic=0 |title=ಕವಿತ ಸನಿಲ್ |date=[[2008-02-22]] |accessdate=2008-04-08 |publisher=[[The New Indian Express]] }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> |- |[[ಉಪ ಮೇಯರ್]] |style="text-align:center;"| &nbsp;&nbsp;&nbsp;'''ಶಕೀಲ ಕಾವ'''<ref>{{cite news |url=http://www.hindu.com/2008/02/22/stories/2008022258320300.htm |title=Hosabettu is Mangalore Mayor |date=[[2008-02-22]] |accessdate=2008-07-23 |publisher=[[ದಿ ಹಿಂದೂ]] |archive-date=2008-05-01 |archive-url=https://web.archive.org/web/20080501001942/http://www.hindu.com/2008/02/22/stories/2008022258320300.htm |url-status=dead }}</ref> |- |[[ಪೋಲಿಸ್ ಸುಪರಿಂಟೆಂಡೆಂಟ್]] |style="text-align:center;"| '''ಎಚ್ ಸತೀಶ್ ಕುಮಾರ್'''<ref>{{cite news |url=http://www.deccanherald.com/content/Jun262007/district |title= Sathish Kumar takes charge as Dakshina Kannada SP |date=[[2007-06-26]] |accessdate=2008-08-13 |publisher=[[Deccan Herald]] }}</ref> |} [[ಚಿತ್ರ:Mangaluru Mahanagara Palike.jpg‎|200px|thumb|ಲಾಲ್ ಭಾಗ್ ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ಪ್ರಧಾನ ಕಾರ್ಯಾಲಯ]] 'ಮಂಗಳೂರು ಮಹಾನಗರ ಪಾಲಿಕೆ'ಯು ಇಲ್ಲಿಯ ನಗರ ಹಾಗೂ ಮೂಲಭೂತ ಸೌಲಭ್ಯಗಳನ್ನು ನಿರ್ವಹಿಸವ ಮಂಡಳಿಯಾಗಿದೆ. ನಗರ ಪಾಲಿಕೆಯ ಸರಹದ್ದು ಉತ್ತರದಲ್ಲಿ [[ಮುಕ್ಕಾ|ಮುಕ್ಕಾದಿಂದ]] ಆರಂಭವಾಗಿ ದಕ್ಷಿಣದಲ್ಲಿ [[ನೇತ್ರಾವತಿ]] ನದಿ ಸೇತುವೆಯವರೆಗೆ ಹಾಗೂ ಪಶ್ಚಿಮ ಕಡಲತೀರದಿಂದ ಪೂರ್ವದಲ್ಲಿ [[ವಾಮಂಜೂರು|ವಾಮಂಜೂರಿನ]] ವರೆಗೆ ಹಬ್ಬಿದೆ. ಮಂಗಳೂರು ಮಹಾನಗರ ಪಾಲಿಕಾ ಸಭೆಯು ''ಕಾರ್ಪೋರೇಟ್''ಗಳೆಂದು ಕರೆಯಲ್ಪಡುವ ೬೦ ಚುನಾಯಿತ ಪ್ರತಿನಿಧಿಗಳನ್ನು ಹೊಂದಿರುತ್ತದೆ. ಒಂದು ವಾರ್ಡಿಗೆ ಒಬ್ಬನಂತೆ ೬೦ ವಾರ್ಡುಗಳಿಂದ ಇವರು ಚುನಾಯಿತರಾಗಿರುತ್ತಾರೆ. ೫ ವರ್ಷಗಳಿಗೊಮ್ಮೆ ಈ ಸಭೆಗೆ ಚುನಾವಣೆಯು ನಡೆಯುತ್ತದೆ. ಬಹುಸಂಖ್ಯಾ ಪಕ್ಷದ ಕಾರ್ಪೋರೇಟರುಗಳಲ್ಲಿ ಒಬ್ಬರನ್ನು ''ಮೇಯರ್'' ಆಗಿ ಆರಿಸಲಾಗುತ್ತದೆ. ಮಂಗಳೂರು ಮಹಾನಗರ ಪಾಲಿಕೆಯ ಪ್ರಧಾನ ಕಾರ್ಯಾಲಯವು ಲಾಲ್ ಭಾಗ್ ನಲ್ಲಿದೆ. [[ಸುರತ್ಕಲ್]] ಹಾಗೂ ಬಿಕರ್ನಕಟ್ಟೆಯಲ್ಲಿ ಪಾಲಿಕೆಯ ಸಹಕಛೇರಿಗಳಿವೆ. ಈ ನಗರದ ಮೇಯರ್ {{#property:P6}}. [[ಲೋಕ ಸಭೆ]] ಹಾಗೂ [[ವಿಧಾನ ಸಭೆ]] ಕ್ಷೇತ್ರಗಳ ಮರುವಿಂಗಡಣೆಯ ಮೊದಲು ಮಂಗಳೂರು ಲೋಕ ಸಭೆಗೆ ೨ ಸದಸ್ಯರನ್ನು ಒದಗಿಸುತ್ತಿತ್ತು. ಒಂದು ನಗರದ ದಕ್ಷಿಣ ಭಾಗದಿಂದ ಆಗಿದ್ದು ಇದು ಮಂಗಳೂರು ಲೋಕಸಭಾ ಕ್ಷೇತ್ರ ಎಂದು ಕರೆಯಲ್ಪಡುತ್ತಿತ್ತು. ಇನ್ನೊಂದು ನಗರದ ಉತ್ತರ ಭಾಗದಿಂದಾಗಿದ್ದು, ಇದು ಉಡುಪಿ ಲೋಕಸಭಾ ಕ್ಷೇತ್ರ ಎಂದು ನಾಮಂಕಿತವಾಗಿತ್ತು. ಮಂಗಳೂರು ಕರ್ನಾಟಕ ವಿಧಾನ ಸಭೆಗೆ ೩ ಸದಸ್ಯರನ್ನು ಕಳುಹಿಸುತ್ತಿತ್ತು. ಆದರೆ ಕ್ಷೇತ್ರ ಮರುವಿಂಗಡಣೆಯ ನಂತರ ಮಂಗಳೂರು ತಾಲೂಕು 'ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ' ಕೆಳಗೆ ಬರುತ್ತಿದ್ದು ಲೋಕ ಸಭೆಗೆ ಕೇವಲ ಒಬ್ಬ ಸದಸ್ಯನನ್ನು ಒದಗಿಸುತ್ತದೆ.<ref>{{cite news |url = http://www.daijiworld.com/news/news_disp.asp?n_id=35701&n_tit=M%27lore%3A+Assembly+Constituencies+Revised+%2D+Bye+Bye+Ullal%2C+Suratkal+++ |title = New Assembly constituencies |date = [[2007-07-14]] |accessdate = 2007-09-22 |publisher = Daijiworld Media Pvt Ltd Mangalore |archive-date = 2007-10-16 |archive-url = https://web.archive.org/web/20071016211122/http://daijiworld.com/news/news_disp.asp?n_id=35701&n_tit=M'lore:+Assembly+Constituencies+Revised+-+Bye+Bye+Ullal,+Suratkal+++ |url-status = dead }}</ref><ref>{{cite news |url = http://www.hindu.com/2006/05/05/stories/2006050522990400.htm |date = [[2006-05-05]] |title = Assembly constituencies proposed by Delimitation Commission |accessdate = 2007-09-22 |publisher = [[ದಿ ಹಿಂದೂ]] |archive-date = 2012-04-13 |archive-url = https://www.webcitation.org/66tS2tzYZ?url=http://www.hindu.com/2006/05/05/stories/2006050522990400.htm |url-status = dead }}</ref> [[ದಕ್ಷಿಣ ಕನ್ನಡ]] ಜಿಲ್ಲಾ ಪೋಲಿಸ್ ಮಂಗಳೂರಿನಲ್ಲಿ ಕಾನೂನು ಹಾಗೂ ನ್ಯಾಯಬದ್ಧತೆಗೆ ಜವಾಬ್ದಾರಿಯಾಗಿದೆ. ಈ ಇಲಾಖೆಯನ್ನು ''ಸೂಪರಿಂಟೆಂಡಂಟ್ ಆಫ್ ಪೋಲಿಸ್''(SP) ಅವರು ಮುನ್ನಡೆಸುತ್ತಾರೆ. ಮಂಗಳೂರು 'ಪಶ್ಚಿಮ ವ್ಯಾಪ್ತಿ ಪೋಲಿಸ್' ಇಲಾಖೆಯ ಪ್ರಧಾನ ಕಾರ್ಯಾಲಯವನ್ನೂ ಪಡೆದಿದ್ದು, ಇದು [[ಕರ್ನಾಟಕ|ಕರ್ನಾಟಕದ]] ಪಶ್ಚಿಮ ಜಿಲ್ಲೆಗಳನ್ನು ಒಳಗೊಂಡಿದೆ. == ಶಿಕ್ಷಣ ಹಾಗೂ ಕ್ರೀಡೆ == [[ಚಿತ್ರ:NIT Karnataka.jpg|200px|thumb|right|[[ಸುರತ್ಕಲ್]] ಸಮೀಪವಿರುವ 'ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ, ಕರ್ನಾಟಕ' ಸಂಸ್ಥೆಯು ಮಂಗಳೂರಿನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ ]] [[ಚಿತ್ರ:KPT Mangalore 200712.jpg|200px|thumb|right|ಮಂಗಳೂರಿನ [[ಕದ್ರಿ|ಕದ್ರಿಯಲ್ಲಿರುವ]] 'ಕರ್ನಾಟಕ ಪಾಲಿಟೆಕ್ನಿಕ್' ]] ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವು ಬಹುತೇಕ ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವು ಬಹುತೇಕ [[ಕನ್ನಡ|ಕನ್ನಡವಾಗಿದ್ದು]], ಇತರ ಸರಕಾರೇತರ ಚಲಾಯಿತ ಶಾಲೆಗಳಲ್ಲಿ ಮಾಧ್ಯಮವು [[ಆಂಗ್ಲ]] ಅಥವಾ [[ಕನ್ನಡ]] ವಾಗಿವೆ. ಇತರ ಮಾಧ್ಯಮಗಳೂ ಇವುಗಳ ಜೊತೆಗೆ ಅಸ್ತಿತ್ವದಲ್ಲಿವೆ. ಪ್ರೌಢ ಶಾಲೆಯ ನಂತರ ಕಾಲೇಜುಗಳಲ್ಲಿ ಸಾಮಾನ್ಯವಾಗಿ [[ಆಂಗ್ಲ|ಆಂಗ್ಲವು]] ಶಿಕ್ಷಣ ಮಾಧ್ಯಮವಾಗಿದೆ. ಇತ್ತೀಚೆಗೆ 'ತುಳು ಸಾಹಿತ್ಯ ಅಕಾಡೆಮಿ'ಯಿಂದ ರಚಿಸಲ್ಪಟ್ಟ ಒಂದು ಪರಿಣತರ ಸಮಿತಿಯು, [[ಕನ್ನಡ|ಕನ್ನಡವನ್ನು]] ಲಿಪಿಯಾಗಿ ಬಳಸುವ [[ತುಳು]] ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಸೇರಿಸಬೇಕೆಂದು ಸಲಹೆಯಿತ್ತರು.<ref>{{cite web |url = http://www.hinduonnet.com/2005/06/22/stories/2005062215310300.htm |title = `Use Kannada script to teach Tulu now' |date = [[2005-06-22]] |accessdate = 2008-01-31 |publisher = [[ದಿ ಹಿಂದೂ]] |archive-date = 2009-01-10 |archive-url = https://web.archive.org/web/20090110021126/http://www.hinduonnet.com/2005/06/22/stories/2005062215310300.htm |url-status = dead }}</ref> ಮಂಗಳೂರಿನಲ್ಲಿರುವ ಶಾಲಾ ಕಾಲೇಜುಗಳು ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಿಂದ ನಡೆಸಲ್ಪಡುತ್ತವೆ. ಶಾಲೆಗಳು ಕರ್ನಾಟಕ ರಾಜ್ಯ ನಿಗಮ, ಐ.ಸಿ.ಎಸ್.ಇ. ಅಥವಾ ಸಿ.ಬಿ.ಎಸ್.ಇ. ಬೋರ್ಡುಗಳ ಅಂಗಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತವೆ. ಹತ್ತು ವರ್ಷಗಳ ವಿದ್ಯಾಭ್ಯಾಸದ ನಂತರ ವಿದ್ಯಾರ್ಥಿಗಳು ಸಾಮಾನ್ಯವಾಗಿ ಪದವಿ ಪೂರ್ವ ಕಾಲೇಜುಗಳಲ್ಲಿ ಭರ್ತಿ ಹೊಂದುತ್ತಾರೆ. ಇಲ್ಲಿ ಕಲೆ, ವಾಣಿಜ್ಯ ಅಥವಾ ವಿಜ್ಞಾನ ವರ್ಗಗಳಲ್ಲಿ ಒಂದನ್ನು ಆರಿಸಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ. ೧೯೮೦ರಿಂದ ಇಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವಿಜ್ಞಾನ, ಬಿಸಿನೆಸ್ ಮಾನೇಜ್ಮೆಂಟ್ ಹಾಗೂ ಹೋಟೆಲ್ ಮಾನೇಜ್ಮೆಂಟ್ ನಂತಹ ವಿವಿಧ ಕ್ಷೇತ್ರಗಳಲ್ಲಿ ಬಹಳಷ್ಟು ವೃತ್ತಿ ಸಂಸ್ಥೆಗಳು ಆರಂಭಗೊಂಡಿವೆ. ತಮ್ಮ ಗುಣಮಟ್ಟದ ಕಾರ್ಯಕ್ರಮಗಳಿಂದಾಗಿ ಈ ಸಂಸ್ಥೆಗಳು ದೇಶದ ವಿವಿಧ ಕೋಣೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವೆ. 'ಬೇಸಲ್ ಇವಾಂಜಲಿಕಲ್ ಶಾಲೆ (೧೮೩೮) ಹಾಗೂ 'ಮಿಲಾಗ್ರೆಸ್ ಶಾಲೆ' (೧೮೪೮) ಮಂಗಳೂರಿನಲ್ಲಿ ಸ್ಥಾಪನೆಗೊಂಡ ಅತ್ಯಂತ ಹಳೆಯ ಶಾಲೆಗಳು. ೧೯೫೩ರಲ್ಲಿ ಆರಂಭಗೊಂಡ 'ಕಸ್ತೂರ್ ಬಾ ಮೆಡಿಕಲ್ ಕಾಲೇಜು' [[ಭಾರತ|ಭಾರತದ]] ಮೊದಲನೆಯ ಖಾಸಗೀ ವೈದ್ಯಕೀಯ ಕಾಲೇಜಾಗಿದೆ.<ref name="deccanmlr">{{cite news |url= http://www.deccanherald.com/content/Aug152007/district2007081519172.asp |title= Sixty and still enterprising... |accessdate= 2008-07-01 |author=Ronald Anil Fernandes, Naina J A, Bhakti V Hegde, Aabha Raveendran, Sibanthi Padmanabha K V and Sushma P Mayya |date=[[2007-08-15]] |publisher=[[Deccan Herald]]}}</ref> ''ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು'', ''ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ, ಕರ್ನಾಟಕ'',"ಶ್ರೀ ಸತ್ಯ ಸಾಯಿ ಲೋಕ ಸೇವಾ ಶಿಕ್ಷಣ ಸಂಸ್ಥೆಗಳು,ಅಳಿಕೆ'',"ಕೆನರಾ ಕಾಲೇಜು'', ''ಸಂತ ಅಲೋಶಿಯಸ್ ಕಾಲೇಜು'' ಹಾಗೂ ''ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು''ಗಳು ಇಲ್ಲಿನ ಕೆಲವು ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು. ಸಪ್ಟಂಬರ್ ೧೦, ೧೯೮೦ರಲ್ಲಿ ಸ್ಥಾಪನೆಗೊಂಡ [[ಮಂಗಳೂರು ವಿಶ್ವವಿದ್ಯಾಲಯ|ಮಂಗಳೂರು ವಿಶ್ವವಿದ್ಯಾನಿಲಯ]]ವು [[ದಕ್ಷಿಣ ಕನ್ನಡ]], [[ಉಡುಪಿ]] ಹಾಗೂ [[ಕೊಡಗು]] ಜಿಲ್ಲೆಗಳ ಉನ್ನತ ವ್ಯಾಸಂಗದ ಅಗತ್ಯಗಳನ್ನು ಪೂರೈಸುತ್ತದೆ.<ref>{{cite web |url=http://www.mangaloreuniversity.ac.in/ |title=Details of Mangalore University |publisher=[[Mangalore University]] |accessdate=2008-03-21}}</ref> [[ಕ್ರಿಕೆಟ್]] ನಗರದ ಅತ್ಯಂತ ಜನಪ್ರಿಯ ಕ್ರೀಡೆ. ಮಂಗಳಾ ಸ್ಟೇಡಿಯಮ್ [[ದಕ್ಷಿಣ ಕನ್ನಡ|ದಕ್ಷಿಣ ಕನ್ನಡದ]] ಏಕಮಾತ್ರ ಕ್ರೀಡಾಂಗಣವಾಗಿದ್ದು,<ref>{{cite news |url=http://www.hindu.com/2006/08/07/stories/2006080716740300.htm |title=Minister keen on improving sports infrastructure |date=[[2006-08-07]] |accessdate=2008-02-18 |publisher=[[ದಿ ಹಿಂದೂ]] |archive-date=2009-09-28 |archive-url=https://web.archive.org/web/20090928131927/http://www.hindu.com/2006/08/07/stories/2006080716740300.htm |url-status=dead }}</ref> ಇದು ಮಂಗಳೂರಿನಲ್ಲಿದೆ. ಇದರ ಜೊತೆಗೆ ಫುಟ್ ಬಾಲ್ ಮತ್ತು ಚೆಸ್(ಚದುರಂಗ)ಗಳೂ ಇಲ್ಲಿನ ಇತರ ಜನಪ್ರಿಯ ಕ್ರೀಡೆಗಳಾಗಿವೆ. ಮಂಗಳೂರು 'ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಕೂಟ'ದ ಕೇಂದ್ರಾಲಯವಾಗಿದ್ದು, ಇಲ್ಲಿ ೨ 'ಅಖಿಲ ಭಾರತ ಮುಕ್ತ ಚೆಸ್ ಪಂದ್ಯಾಟ'ಗಳು ನಡೆದಿವೆ.<ref>{{cite web |url=http://www.karnatakachess.com/recent.shtml |title=Recent Tournaments |accessdate=2008-07-22 |publisher=United Karnataka Chess Association}}</ref><ref>{{cite web |url=http://mangalorean.com/news.php?newsid=47176&newstype=local |title=Mangalore: All India Fide Rated Open Chess Tournament takes off |accessdate=2008-07-25 |publisher=Mangalorean.Com |archive-date=2007-12-24 |archive-url=https://web.archive.org/web/20071224141912/http://mangalorean.com/news.php?newstype=local&newsid=47176 |url-status=dead }}</ref><ref>{{cite web |url=http://mangalorean.com/news.php?newsid=81429&newstype=local |title=All India chess tourney in Mangalore from July 19 |accessdate=2008-07-25 |publisher=Mangalorean.Com |archive-date=2011-07-14 |archive-url=https://web.archive.org/web/20110714030754/http://mangalorean.com/news.php?newsid=81429&newstype=local |url-status=dead }}</ref> ಇತರ ಕ್ರೀಡೆಗಳಾದ ''ಟೆನ್ನಿಸ್'', ''ಬಿಲ್ಲಿಯರ್ಡ್ಸ್'',''ಸ್ಕ್ವಾಷ್'', ''ಬ್ಯಾಡ್ಮಿಂಟನ್'', ''ಟೇಬಲ್ ಟೆನ್ನಿಸ್'' ಹಾಗೂ ''ಗೋಲ್ಫ್''ಗಳು ಇಲ್ಲಿನ ಅನೇಕ ಕ್ಲಬ್ ಹಾಗೂ ಜಿಮ್ಖಾನಗಳಲ್ಲಿ ಆಡಲ್ಪಡುತ್ತವೆ. == ಮಾಧ್ಯಮ == [[ಚಿತ್ರ:AIR FM Tower Mangalore 0203.jpg|200px|thumb|right|[[ಕದ್ರಿ|ಕದ್ರಿಯಲ್ಲಿರುವ]] 'ಆಲ್ ಇಂಡಿಯಾ ರೇಡಿಯೋ'ದ ಪ್ರಸಾರ ಗೋಪುರ]] 'ದ ಹಿಂದು', 'ಡೆಕ್ಕನ್ ಹೆರಾಲ್ಡ್', 'ಟೈಮ್ಸ್ ಆಫ್ ಇಂಡಿಯಾ' ಹಾಗೂ 'ಇಂಡಿಯನ್ ಎಕ್ಸ್ ಪ್ರೆಸ್'ಗಳಂತಹ ಪ್ರಮುಖ ರಾಷ್ಟ್ರೀಯ 'ದ ಹಿಂದು', 'ಡೆಕ್ಕನ್ ಹೆರಾಲ್ಡ್', 'ಟೈಮ್ಸ್ ಆಫ್ ಇಂಡಿಯಾ' ಹಾಗೂ 'ಇಂಡಿಯನ್ ಎಕ್ಸ್ ಪ್ರೆಸ್'ಗಳಂತಹ ಪ್ರಮುಖ ರಾಷ್ಟ್ರೀಯ [[ಆಂಗ್ಲ]] ದೈನಿಕಗಳು ಮಂಗಳೂರಿನ ಸ್ಥಳೀಯ ಸಂಪುಟಗಳನ್ನು ಪ್ರಕಟಿಸುತ್ತವೆ. ''ಮಡಿಪು'', ''ಮೊಗವೀರ'', ''ಸಂಪರ್ಕ'' ಹಾಗೂ ''ಸಫಲ''ಗಳು ಮಂಗಳೂರಿನ ಜನಪ್ರಿಯ [[ತುಳು]] ನಿಯತಕಾಲಿಕೆಗಳು.<ref>{{cite news |url=http://www.deccanherald.com/Content/Jul192007/district2007071913749.asp |title='Madipu' literary competitions |date=[[2007-07-19]] |accessdate= 2008-01-18 |publisher=[[Deccan Herald]]}}</ref> ''ರಾಕ್ಣೊ'', ''ದಿರ್ವೆಂ'',``ಸೆವಕ್'', ``ನಮಾನ್ ಬಾಳೊಕ್ ಜೆಜು''ಇತ್ಯಾದಿ ನಗರದಿಂದ ಪ್ರಕಟವಾಗುವ ಪ್ರಸಿದ್ಧ ಕೊಂಕಣಿ ಭಾಷೆಯ ಪತ್ರಿಕೆಗಳು. [[ಬ್ಯಾರಿ]] ನಿಯತಕಾಲಿಕೆಗಳಾದ ''ಜ್ಯೋತಿ'' ಹಾಗೂ ''ಸ್ವತಂತ್ರ ಭಾರತ''ಗಳು ಕೂಡಾ ಮಂಗಳೂರಿನಿಂದ ಪ್ರಕಟಗೊಳ್ಳುತ್ತವೆ. [[ಕನ್ನಡ]] ಪತ್ರಿಕೆಗಳಲ್ಲಿ ''ಉದಯವಾಣಿ'', ವಿಜಯವಾಣಿ", ಹೊಸದಿಗಂತ",''ವಿಜಯ ಕರ್ನಾಟಕ'', ''ಪ್ರಜಾವಾಣಿ'', ''ಕನ್ನಡ ಪ್ರಭ'' ಹಾಗೂ ''ವಾರ್ತಾಭಾರತಿ''ಗಳು ಹೆಚ್ಚು ಜನಪ್ರಿಯ. ಸಂಜೆ ಪತ್ರಿಕೆಗಳಾದ ''ಕರಾವಳಿ ಅಲೆ'', ''ಮಂಗಳೂರು ಮಿತ್ರ'', ''ಸಂಜೆವಾಣಿ'' ಹಾಗೂ ''ಜಯಕಿರಣ''ಗಳು ಕೂಡಾ ನಗರದಲ್ಲಿ ಪ್ರಕಟಗೊಳ್ಳುತ್ತವೆ. [[ಕನ್ನಡ|ಕನ್ನಡದ]] ಪ್ರಪ್ರಥಮ ಸಮಾಚಾರ ಪತ್ರಿಕೆಯಾದ [[ಮಂಗಳೂರು ಸಮಾಚಾರ (ಕನ್ನಡ ಸಮಾಚಾರ)|ಮಂಗಳೂರು ಸಮಾಚಾರ]]ವು ೧೮೪೩ರಲ್ಲಿ ಮಂಗಳೂರಿನಿಂದ ಪ್ರಕಟಿಸಲ್ಪಟ್ಟಿತು.<ref>{{cite news |url=http://www.deccanherald.com/archives/jan182004/artic6.asp |title=Herr Kannada |date=[[2004-01-18]] |accessdate=2008-01-18 |publisher=[[Deccan Herald]]}}</ref> ರಾಜ್ಯ ಸರಕಾರದಿಂದ ಚಲಾಯಿತ [[ದೂರದರ್ಶನ]] ಪ್ರಸಾರವು ರಾಷ್ಟ್ರೀಯ ಹಾಗೂ ಸ್ಥಳೀಯ ವರದಿಗಳರಡನ್ನೂ ಒದಗಿಸುತ್ತದೆ. ಖಾಸಗಿ ಕೇಬಲ್ ಟಿ.ವಿ.ಯ ವಿತರಕರು ಹಲವು ಕೇಬಲ್ ಚಾನೆಲ್ ಗಳನ್ನು ಪ್ರಸಾರ ಮಾಡುತ್ತಾರೆ. ಮಂಗಳೂರು ಪ್ರಸ್ತುತವಾಗಿ 'ಕಂಡೀಷನಲ್ ಆಕ್ಸೆಸ್ ಸಿಸ್ಟಮ್' (CAS) ಕೆಳಗೆ ಬರದಿದ್ದರೂ, ವಿ೪ ಮೀಡಿಯಾವು ಮಂಗಳೂರಿನ ದೂರದರ್ಶನ ವೀಕ್ಷಕರಿಗೆ ಸಿ.ಎ.ಎಸ್ ಅನ್ನು ಭವಿಷ್ಯದಲ್ಲಿ ಒದಗಿಸುವ ಯೋಜನೆಯನ್ನು ಈಗಾಗಲೇ ಆರಂಭಿಸಿದೆ.<ref>{{cite web |url=http://www.mangalorean.com/news.php?newsid=61578&newstype=local |title=Mangalore: Channel V4 to offer Conditional Access system |accessdate=2008-01-24 |publisher=Mangalorean.Com |archive-date=2012-02-05 |archive-url=https://www.webcitation.org/query?url=http%3A%2F%2Fwww.mangalorean.com%2Fnews.php%3Fnewsid%3D61578%26newstype%3Dlocal&date=2012-02-05 |url-status=dead }}</ref> ಹೊಸದಾಗಿದ್ದರೂ 'ಡಿಶ್ ಟಿ.ವಿ' ಹಾಗೂ 'ಟಾಟಾ ಸ್ಕೈ'ಗಳ ಮೂಲಕ 'ಡೈರೆಕ್ಟ್ ಟು ಹೋಮ್'(DTH) ಸೇವೆಗಳು ಮಂಗಳೂರಿನಲ್ಲಿ ಲಭ್ಯವಿವೆ.<ref>{{cite news |url= http://www.hindu.com/2005/03/19/stories/2005031912050300.htm |title= Good response for DTH in Mangalore |date= [[2005-03-19]] |accessdate= 2008-01-21 |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ERr3XGO?url=http://www.hindu.com/2005/03/19/stories/2005031912050300.htm |url-status= dead }}</ref> 'ಆಲ್ ಇಂಡಿಯಾ ರೇಡಿಯೋ'ವು [[ಕದ್ರಿ|ಕದ್ರಿಯಲ್ಲಿ]] ಸ್ಟುಡಿಯೋವನ್ನು ಹೊಂದಿದ್ದು, ನಿಗದಿತ ಸಮಯದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ''ರೇಡಿಯೋ ಮಿರ್ಚಿ ೯೮.೩ ಎಫ್.ಎಮ್'', ''ಬಿಗ್ ೯೨.೭ ಎಫ್.ಎಮ್'',<ref>{{cite news |url=http://www.medianewsline.com/news/119/ARTICLE/1796/2007-12-05.html |title=BIG FM Launches Station in Mangalore |date=[[2007-12-05]] |accessdate=2008-07-05 |publisher=Media Newsline}}</ref> ''ಸುಪರ್ ಹಿಟ್ಸ್ ೯೩.೫ ಎಫ್.ಎಮ್'' ಹಾಗೂ ''೯೪.೩ ಸೆಂಚುರಿ ಎಫ್. ಎಮ್''<ref>{{cite web |url=http://www.hindu.com/2007/11/23/stories/2007112350640200.htm |title=It’s time to swing to hits from FM channels |author=Govind D. Belgaumkar |date=[[2007-11-23]] |accessdate=2008-07-05 |publisher=[[ದಿ ಹಿಂದೂ]] |archive-date=2012-02-05 |archive-url=https://www.webcitation.org/65EIm16Ft?url=http://www.hindu.com/2007/11/23/stories/2007112350640200.htm |url-status=dead }}</ref> ಇಲ್ಲಿನ ಖಾಸಗಿ ಎಫ್.ಎಮ್ ಚಾನೆಲ್ಲುಗಳು. ಮಂಗಳೂರು 'ತುಳು ಚಿತ್ರರಂಗ'ಕ್ಕೆ ತವರಾಗಿದೆ. ೩೧ ಸಿನೆಮಾಗಳ ಸೂಚಿಯನ್ನು ಹೊಂದಿರುವ ಇದು, ವರ್ಷಕ್ಕೆ ಸರಾಸರಿಯಾಗಿ ಒಂದು ಸಿನೆಮಾವನ್ನು ಹೊರತರುತ್ತಿತ್ತು. ಇದೀಗ ತಿಂಗಳಿಗೆ ಸರಾಸರಿಯಾಗಿ ಒಂದಕ್ಕಿಂತಲೂ ಅಧಿಕ ತುಳು ಸಿನಿಮಾಗಳನ್ನು ಹೊರತರುತ್ತಿದೆ.''ಕಡಲ ಮಗೆ'' , ''ಬಿರ್ಸೆ'' ಹಾಗೂ ''ಸುದ್ದ''ರಂಬಾ ರೂಟಿ,ಬಣ್ಣ ಬಣ್ಣದ ಬದುಕು,ರಂಗ್ ರಂಗ್ದ ದಿಬ್ಬಣ, ಸೂಂಬೆ ಇತ್ತೀಚಿಗಿನ ಕೆಲವು ಪ್ರಸಿದ್ಧ [[ತುಳು]] ಸಿನೆಮಾಗಳು. ಸಾಮಾನ್ಯವಾಗಿ ಪುರಭವನದಲ್ಲಿ ನಡೆಯುವ ತುಳು ನಾಟಕಗಳು ಕೂಡಾ ಮಂಗಳೂರಿನಲ್ಲಿ ತುಂಬಾ ಜನಪ್ರಿಯವಾಗಿವೆ. ತುಳು ಚಿತ್ರರಂಗಕ್ಕೆ ೩೫ ವರ್ಷ ತುಂಬಿದ ಸಂದರ್ಭದಲ್ಲಿ ೨೦೦೬ ರಲ್ಲಿ ಮಂಗಳೂರಿನಲ್ಲಿ [[ತುಳು]] ಫಿಲ್ಮ್ ಫೆಸ್ಟಿವಲ್ ಅನ್ನು ಆಯೋಜಿಸಲಾಗಿತ್ತು.<ref name="FF">{{cite news |url= http://www.hindu.com/2006/02/23/stories/2006022315050300.htm |title= Tulu film festival |accessdate= 2008-01-19 |date= [[2006-02-23]] |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65EItZHf1?url=http://www.hindu.com/2006/02/23/stories/2006022315050300.htm |url-status= dead }}</ref> ಮಂಗಳೂರಿನಲ್ಲಿ ಕೆಲವು [[ಕೊಂಕಣಿ]] ಸಿನೆಮಾಗಳನ್ನೂ ಚಿತ್ರೀಕರಿಸಲಾಗಿದ್ದು, ಇದು 'ಕೊಂಕಣಿ ಚಿತ್ರರಂಗ'ಕ್ಕೂ ತನ್ನ ಕೊಡುಗೆಯನ್ನು ಸಲ್ಲಿಸಿದೆ. == ಸಾರಿಗೆ == [[ಚಿತ್ರ:MangaloreNantoorCross 0172.jpg|200px|thumb|right|ನಗರದಲ್ಲಿ ನಂತೂರ್ ಕ್ರಾಸಿನ ಮೂಲಕ ಹಾದು ಹೋಗುತ್ತಿರುವ ರಾಷ್ಟ್ರೀಯ ಹೆದ್ದಾರಿ ೧೭]] [[ಚಿತ್ರ:The bhogi in red.....jpg|200px|thumb|[[ನೇತ್ರಾವತಿ]] ಸೇತುವೆಯು ಮಂಗಳೂರಿಗೆ ಪ್ರವೇಶ ದ್ವಾರದಂತಿದೆ]] ಮಂಗಳೂರಿನ ಸ್ಥಾನವು ಅದನ್ನು ಎಲ್ಲಾ ರೀತಿಯ ಸಾರಿಗೆಗಳ ಮೂಲಕವೂ ಸುಲಭವಾಗಿ ತಲುಪುವಂತೆ ಮಾಡಿದೆ. ಮಂಗಳೂರಿನ ಸಾರಿಗೆ ವ್ಯವಸ್ಥೆಯು ಖಾಸಗಿ ಬಸ್ಸುಗಳು, ಕೆ.ಎಸ್.ಆರ್.ಟಿ.ಸಿ ಬಸ್ಸುಗಳು, ರೈಲು, ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳನ್ನು ಒಳಗೊಂಡಿದೆ. ಮೂರು ಮಂಗಳೂರಿನ ಸ್ಥಾನವು ಅದನ್ನು ಎಲ್ಲಾ ರೀತಿಯ ಸಾರಿಗೆಗಳ ಮೂಲಕವೂ ಸುಲಭವಾಗಿ ತಲುಪುವಂತೆ ಮಾಡಿದೆ. ಮಂಗಳೂರಿನ ಸಾರಿಗೆ ವ್ಯವಸ್ಥೆಯು ಖಾಸಗಿ ಬಸ್ಸುಗಳು, ಕೆ.ಎಸ್.ಆರ್.ಟಿ.ಸಿ ಬಸ್ಸುಗಳು, ರೈಲು, ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳನ್ನು ಒಳಗೊಂಡಿದೆ. ಮೂರು [[ಭಾರತದ ರಾಷ್ಟ್ರೀಯ ಹೆದ್ದಾರಿಗಳ ಪಟ್ಟಿ|ರಾಷ್ಟ್ರೀಯ ಹೆದ್ದಾರಿ]]ಗಳು ಮಂಗಳೂರಿನ ಮೂಲಕ ಹಾದು ಹೋಗುತ್ತವೆ, [[ಮಹಾರಾಷ್ಟ್ರ|ಮಹಾರಾಷ್ಟ್ರದ]] ಪಣ್ವೇಲ್ ನಿಂದ [[ಕೇರಳ|ಕೇರಳದ]] ಎಡಪಲ್ಲಿಯ ಹತ್ತಿರವಿರುವ ಕೊಡುಂಗಲ್ಲೂರ್ ಜಂಕ್ಷನ್ ವರೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ ೧೭, ಮಂಗಳೂರಿನ ಮೂಲಕ ಉತ್ತರ-ದಕ್ಷಿಣ ದಿಕ್ಕಿನಲ್ಲಿ ಹಾದು ಹೋಗುತ್ತದೆ. ರಾಷ್ಟ್ರೀಯ ಹೆದ್ದಾರಿ ೪೮ ಪೂರ್ವಕ್ಕೆ [[ಬೆಂಗಳೂರು|ಬೆಂಗಳೂರಿನತ್ತ]] ಸಾಗಿದರೆ ರಾಷ್ಟ್ರೀಯ ಹೆದ್ದಾರಿ ೧೩ ಈಶಾನ್ಯವಾಗಿ ಸೋಲಾಪುರಕ್ಕೆ ಸಾಗುತ್ತದೆ.<ref>{{cite web |url=http://www.nhai.org/Doc/project-offer/Highways.pdf |title=NH wise Details of NH in respect of Stretches entrusted to NHAI |format=[[Portable Document Format|PDF]] |accessdate=2008-07-04 |publisher=[[National Highways Authority of India]] (NHAI) |archive-date=2009-02-25 |archive-url=https://web.archive.org/web/20090225142615/http://www.nhai.org/Doc/project-offer/Highways.pdf |url-status=dead }}</ref> 'ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕರಣ'ವು ನವ ಮಂಗಳೂರು ಬಂದರನ್ನು [[ಸುರತ್ಕಲ್|ಸುರತ್ಕಲ್ಲಿಗೆ]] ಹಾಗೂ [[ಬಿ.ಸಿ ರೋಡ್]] ಜಂಕ್ಷನ್ ಗೆ ಸೇರಿಸುವ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುತ್ತಿದೆ. 'ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ'ಯ ''ಬಂದರು ಜೋಡಣೆ'' ಕಾರ್ಯಕ್ರಮದ ಅಧೀನದಲ್ಲಿ ಈ ಹೆದ್ದಾರಿಗಳ ೩೭.೫ ಕಿ.ಮೀ. ವ್ಯಾಪ್ತಿಯನ್ನು ದ್ವಿಪಥದಿಂದ ಚತುರ್ಪಥಕ್ಕೆ ಅಭಿವೃದ್ಧಿಪಡಿಸಲಾಗುವುದು.<ref>{{cite news | url=http://www.thehindubusinessline.com/2005/10/07/stories/2005100700631900.htm| date= [[2005-10-07]]| title= 4-lane road project in Mangalore likely to be completed in 30&nbsp;months| accessdate= 2006-10-13| publisher = [[Business Line|The Hindu Business Line]]}}</ref> ಮಂಗಳೂರಿನ ಸಿಟಿ ಬಸ್ ಸೇವೆಯನ್ನು ನಗರದ ಬಸ್ ಮಾಲೀಕರು ನಡೆಸುತ್ತಿದ್ದು, ಇದು ನಗರದ ಸರಹದ್ದಿನಲ್ಲಿ ಹಾಗೂ ನಗರದ ಹೊರಗೆಯೂ ಸೇವೆಯನ್ನು ಒದಗಿಸುತ್ತದೆ. ಎರಡು ರೀತಿಯ ಪ್ರತ್ಯೇಕ ಬಸ್ ಪಥಗಳಿದ್ದು, ಸಿಟಿ ಬಸ್ಸುಗಳು ನಗರದಲ್ಲೇ ತಿರುಗಾಡಿದರೆ ಅಂತರ್ ನಗರ ಪಥಗಳಲ್ಲಿ ಸರ್ವಿಸ್ ಹಾಗೂ ವೇಗದೂತ ಬಸ್ಸುಗಳು ಓಡಾಡುತ್ತವೆ. [[ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ|ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು]] ಮಂಗಳೂರಿನಿಂದ ರಾಜ್ಯದ ಇತರ ಭಾಗಗಳಿಗೆ ದೀರ್ಘಾವದಿ ಪ್ರಯಾಣದ ಬಸ್ಸುಗಳನ್ನು ನಡೆಸುತ್ತದೆ.<ref>{{cite web |url=http://ksrtc.in/ksrtc-fecility.htm |title=Profile of KSRTC |accessdate=2008-07-04 |publisher=[[Karnataka State Road Transport Corporation]] (KSRTC) |archive-date=2008-07-03 |archive-url=https://web.archive.org/web/20080703125154/http://ksrtc.in/ksrtc-fecility.htm |url-status=dead }}</ref> ''ದಕ್ಷಿಣ ಕನ್ನಡ ಬಸ್ ಓಪರೇಟರ್ಸ್ ಅಸೋಸಿಯೇಶನ್'' ಹಾಗೂ ''ಕೆನರಾ ಬಸ್ ಓಪರೇಟರ್ಸ್ ಅಸೋಸಿಯೇಶನ್''ಗಳು ಮಂಗಳೂರಿನಿಂದ ಬಸ್ ಸೇವೆಯನ್ನು ನಡೆಸುವ ಇತರ ಪ್ರಮುಖ ಸಂಸ್ಥೆಗಳು.<ref>{{cite news |url= http://www.hindu.com/2006/03/06/stories/2006030616460300.htm |title= Transport operators in district vie for routes |date= [[2006-03-06]] |accessdate= 2008-06-16 |publisher= [[ದಿ ಹಿಂದೂ]] |archive-date= 2011-06-29 |archive-url= https://web.archive.org/web/20110629051245/http://www.hindu.com/2006/03/06/stories/2006030616460300.htm |url-status= dead }}</ref> ಈ ಬಸ್ಸುಗಳು ಸಾಮಾನ್ಯವಾಗಿ ಮಂಗಳೂರು ಬಸ್ ನಿಲ್ದಾಣದಿಂದ ಓಡಾಡುತ್ತವೆ. ಬಿಳಿ ಬಣ್ಣದ ಟ್ಯಾಕ್ಸಿಗಳು ಕೂಡಾ ನಗರದ ಬಹುತೇಕ ಭಾಗಗಳನ್ನು ಪಯಣಿಸುತ್ತವೆ. ಆಟೋ ರಿಕ್ಷಾಗಳು ಇನ್ನೊಂದು ರೀತಿಯ ಸ್ಥಳೀಯ ಸಾರಿಗೆಯಾಗಿದೆ. ರೈಲು ಸಂಪರ್ಕವು ೧೯೦೭ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಗೊಂಡಿತು. ಮಂಗಳೂರು [[ಭಾರತ|ಭಾರತದ]] ಅತ್ಯಂತ ದೀರ್ಘ ರೈಲು ಪಥದ ಆರಂಭ ಸ್ಥಳವೂ ಆಗಿತ್ತು. ನಗರವು ಎರಡು ರೈಲು ನಿಲ್ದಾಣಗಳನ್ನು ಹೊಂದಿದೆ - ಮಂಗಳೂರು ಸೆಂಟ್ರಲ್(ಹಂಪನ್ ಕಟ್ಟೆ) ಹಾಗೂ ಮಂಗಳೂರು ಜಂಕ್ಷನ್(ಕಂಕನಾಡಿ).<ref>{{cite news |url=http://www.hindu.com/2007/11/08/stories/2007110854800400.htm |title=Name changed |date=[[2007-11-08]] |accessdate=2008-07-05 |publisher=[[ದಿ ಹಿಂದೂ]] |archive-date=2007-11-10 |archive-url=https://web.archive.org/web/20071110225303/http://www.hindu.com/2007/11/08/stories/2007110854800400.htm |url-status=dead }}</ref> [[ಪಶ್ಚಿಮ ಘಟ್ಟ|ಪಶ್ಚಿಮ ಘಟ್ಟಗಳ]] ಮೂಲಕ ನಿರ್ಮಿಸಿರುವ ''ಮೀಟರ್ ಗೇಜ್'' ರೈಲ್ವೆ ಹಳಿಯು ಮಂಗಳೂರನ್ನು [[ಹಾಸನ|ಹಾಸನದೊಂದಿಗೆ]] ಜೋಡಿಸುತ್ತದೆ. ಮಂಗಳೂರನ್ನು [[ಬೆಂಗಳೂರು|ಬೆಂಗಳೂರಿಗೆ]] ಜೋಡಿಸುವ ''ಬ್ರೋಡ್ ಗೇಜ್'' ರೈಲ್ವೆ ಹಳಿಯು ೨೦೦೬ರ ಮೇಯಲ್ಲಿ ಸರಕು ಸಾಗಣೆಗೆ ತೆರಯಲ್ಪಟ್ಟಿತು.<ref>{{cite news| url = http://www.thehindubusinessline.com/2006/05/06/stories/2006050601880700.htm| date = [[2006-05-06]] |title = Mangalore -Hassan rail line open for freight traffic| accessdate = 2006-10-13| publisher = [[Business Line|The Hindu Business Line]]}}</ref> ಮಂಗಳೂರು [[ದಕ್ಷಿಣ ರೈಲ್ವೆ|ದಕ್ಷಿಣ ರೈಲ್ವೆಯ]] ಮೂಲಕ [[ಚೆನ್ನೈ|ಚೆನ್ನೈಗೂ]], [[ಕೊಂಕಣ್ ರೈಲ್ವೆ|ಕೊಂಕಣ್ ರೈಲ್ವೆಯ]] ಮೂಲಕ [[ಮುಂಬಯಿ|ಮುಂಬಯಿಗೂ]] ಸಂಪರ್ಕವನ್ನು ಹೊಂದಿದೆ.<ref>{{cite web |url= http://www.konkanrailway.com/website/ehtm/intro1.pdf |title= The Beginning |format= [[Portable Document Format|PDF]] |accessdate= 2008-04-16 |publisher= [[Konkan Railway|Konkan Railway Corporation Limited]] }}{{Dead link|date=ಸೆಪ್ಟೆಂಬರ್ 2021 |bot=InternetArchiveBot |fix-attempted=yes }}</ref> [[ಚಿತ್ರ:Mangalore Harbour entrance 0452.jpg|thumb|200px|right|ನವ ಮಂಗಳೂರು ಬಂದರಿನ ಸಮುದ್ರ ದ್ವಾರ. ನವ ಮಂಗಳೂರು ಬಂದರು [[ಭಾರತ|ಭಾರತದ]] ೯ನೇ ಅತಿ ದೊಡ್ಡ ಸರಕು ನಿರ್ವಹಣಾ ಬಂದರಾಗಿದೆ.]] 'ಮಂಗಳೂರು ರೇವು' ನೌಕಾಯಾನ ಹಾಗೂ ಸರಕು ಸಂಗ್ರಹಣೆಯಲ್ಲಿ ತೊಡಗಿದ್ದು, 'ನವ ಮಂಗಳೂರು ಬಂದರು' ಶುಷ್ಕ, ಸಗಟು ಹಾಗೂ ದ್ರವರೂಪದ ಸರಕುಗಳನ್ನು ನಿರ್ವಹಿಸುತ್ತದೆ. 'ಪೆಟ್ರೋಲಿಯಂ ಆಯಿಲ್ ಲುಬ್ರಿಕೆಂಟ್ಸ್', 'ಕಚ್ಚಾ ಉತ್ಪನ್ನಗಳು' ಹಾಗೂ 'ಎಲ್.ಪಿ.ಜಿ ಧಾರಕ'ಗಳನ್ನು ನಿರ್ವಹಿಸಲು ಕೂಡಾ ನವ ಮಂಗಳೂರು ಬಂದರು ಸುವ್ಯವಸ್ಥಿತವಾಗಿದೆ. ಇದು 'ಮಂಗಳೂರು ರೇವು' ನೌಕಾಯಾನ ಹಾಗೂ ಸರಕು ಸಂಗ್ರಹಣೆಯಲ್ಲಿ ತೊಡಗಿದ್ದು, 'ನವ ಮಂಗಳೂರು ಬಂದರು' ಶುಷ್ಕ, ಸಗಟು ಹಾಗೂ ದ್ರವರೂಪದ ಸರಕುಗಳನ್ನು ನಿರ್ವಹಿಸುತ್ತದೆ. 'ಪೆಟ್ರೋಲಿಯಂ ಆಯಿಲ್ ಲುಬ್ರಿಕೆಂಟ್ಸ್', 'ಕಚ್ಚಾ ಉತ್ಪನ್ನಗಳು' ಹಾಗೂ 'ಎಲ್.ಪಿ.ಜಿ ಧಾರಕ'ಗಳನ್ನು ನಿರ್ವಹಿಸಲು ಕೂಡಾ ನವ ಮಂಗಳೂರು ಬಂದರು ಸುವ್ಯವಸ್ಥಿತವಾಗಿದೆ. ಇದು [[ತಟ ರಕ್ಷಣಾ ಪಡೆ|ತಟ ರಕ್ಷಣಾ ಪಡೆಯ]] ನೆಲೆಯೂ ಆಗಿದೆ. ಈ ಕೃತಕ ಬಂದರು ಸರಕು ನಿರ್ವಹಣೆಯಲ್ಲಿ [[ಭಾರತ|ಭಾರತದ]] ೯ನೇ ಅತಿ ದೊಡ್ಡ ರೇವಾಗಿದ್ದು, [[ಕರ್ನಾಟಕ|ಕರ್ನಾಟಕದ]] ಏಕಮಾತ್ರ ಬೃಹತ್ ಬಂದರಾಗಿದೆ.<ref>{{cite web| url = http://www.newmangalore-port.com/default.asp?channelid=2759&city=PORT | title=New Mangalore Port Trust (NMPT) |publisher=[[New Mangalore Port]] | accessdate=2006-10-13}}</ref> [[ಬಜ್ಪೆ]] ಸಮೀಪದಲ್ಲಿರುವ [[ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ|ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು]] ನಗರ ಕೇಂದ್ರದಿಂದ ಈಶಾನ್ಯಕ್ಕೆ ೨೦ ಕಿ.ಮೀ. ದೂರದಲ್ಲಿದೆ. ಇದು ಅಂತರಾಷ್ಟ್ರೀಯ ವಿಮಾನಗಳನ್ನು ನಡೆಸುವ [[ಕರ್ನಾಟಕ|ಕರ್ನಾಟಕದ]] ಎರಡನೇ ವಿಮಾನ ನಿಲ್ದಾಣವಾಗಿದೆ. ದಿನಕ್ಕೆ ಸರಾಸರಿ ೨೦ಕ್ಕಿಂತಲೂ ಹೆಚ್ಚು ವಿಮಾನಗಳು ವಾರಕ್ಕೆ ೭,೪೯೪ ಕ್ಕಿಂತಲೂ ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ಯುತ್ತವೆ.<ref>{{cite news |url= http://www.thehindubusinessline.com/2006/10/04/stories/2006100403880900.htm |title=Intl services begin at Mangalore airport |date=[[2006-10-04]] |accessdate= 2008-02-21 |publisher= [[Business Line|The Hindu Business Line]]}}</ref> == ಸೇವಾ ಸೌಲಭ್ಯಗಳು == [[ಚಿತ್ರ:Kadripark043.jpg|200px|thumb|right|ಮಂಗಳೂರಿನಲ್ಲಿರುವ [[ಕದ್ರಿ]] ಉದ್ಯಾನವನ]] ಮಂಗಳೂರಿನಲ್ಲಿ ವಿದ್ಯುಚ್ಛಕ್ತಿ ಸೌಲಭ್ಯವನ್ನು ''ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ'' ನಿಯಂತ್ರಿಸುತ್ತಿದ್ದು, ''ಮಂಗಳೂರು ವಿದ್ಯುತ್ ಸರಬರಾಜು ಕಂಪನಿ''ಯು ಇದರ ವಿತರಣೆಯ ಕಾರ್ಯವನ್ನು ನಿರ್ವಹಿಸುತ್ತದೆ.<ref>{{cite web |url=http://www.kptcl.com/kptclaboutus.htm |title=About Us |accessdate=2008-07-03 |publisher=[[Karnataka Power Transmission Corporation Limited]] (KPTCL) |archive-date=2008-06-19 |archive-url=https://web.archive.org/web/20080619235520/http://www.kptcl.com/kptclaboutus.htm |url-status=dead }}</ref><ref>{{cite web |url=http://www.mesco.in/aboutus/index.asp |title=About Us |accessdate=2008-04-03 |publisher=[[Mangalore Electricity Supply Company]] (MESCOM)}}</ref> ಬೇಸಿಗೆಯಲ್ಲಿ ಅತಿಯಾದ ವಿದ್ಯುತ್ ಬೇಡಿಕೆಯಿಂದಾಗಿ ನಿಗದಿತ ಹಾಗೂ ಅನಿಗದಿತ ವಿದ್ಯುತ್ ವ್ಯತ್ಯಯಗಳು ಮಂಗಳೂರಿನಲ್ಲಿ ಸಾಮನ್ಯವಾಗಿದೆ.<ref>{{cite news |url=http://www.hinduonnet.com/businessline/2003/02/05/stories/2003020500611700.htm |title=Unscheduled load-shedding may be inevitable: Mescom |date=[[2003-02-05]] |accessdate=2008-07-03 |publisher=[[Business Line|The Hindu Business Line]] |archive-date=2009-01-10 |archive-url=https://web.archive.org/web/20090110230243/http://www.hinduonnet.com/businessline/2003/02/05/stories/2003020500611700.htm |url-status=dead }}</ref> ಪ್ರಮುಖ ಉದ್ಯಮಗಳಾದ 'ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್' ಹಾಗೂ 'ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್' ತಮ್ಮದೇ ಆದ ಸ್ವಂತ ವಿದ್ಯುತ್ ಸ್ಥಾವರಗಳನ್ನು ಹೊಂದಿವೆ.<ref>{{cite web |url=http://www.mrpl.co.in/downloads/sep06_06_pmc.pdf |format=[[Portable Document Format|PDF]] |title=Mangalore Refinery and Petrochemicals Ltd. (A Subsidiary of Oil and Natural gas Corporation Ltd.) |accessdate=2008-07-03 |publisher=[[MRPL|Mangalore Refinery and Petrochemicals (MRPL)]] |archive-date=2008-10-03 |archive-url=https://web.archive.org/web/20081003062750/http://www.mrpl.co.in/downloads/sep06_06_pmc.pdf |url-status=dead }}</ref><ref>{{cite web |url=http://www.mangalorechemicals.com/operations_Infrastructure.asp |title=Infrastructure |accessdate=2008-07-03 |publisher=[[Mangalore Chemicals & Fertilizers]] (MCF)}}</ref> ಮಂಗಳೂರು ಮಹಾನಗರ ಪಾಲಿಕೆಯು ನಗರಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುತ್ತದೆ. ಮಂಗಳೂರಿನ ಸಮೀಪದ [[ತುಂಬೆ|ತುಂಬೆಯಲ್ಲಿ]] [[ನೇತ್ರಾವತಿ]] ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಅಣೆಕಟ್ಟೆಯಿಂದ ನಗರದ ನೀರಿನ ಬೇಡಿಕೆಯನ್ನು ಪೂರೈಸಲಾಗುತ್ತದೆ.<ref>{{cite news |url=http://www.thehindubusinessline.com/2005/04/21/stories/2005042101271900.htm |title=No funds crunch to tackle water scarcity in Dakshina Kannada |date=[[2005-04-21]] |accessdate=2008-04-05 |publisher=[[Business Line|The Hindu Business Line]]}}</ref><ref>{{cite journal |url=http://www.duraline.in/newsletter/Q4%202004%20Newsletter.pdf |pages=1 |issue=October – December 2004 |title=Karnataka Coastal Project |accessdate=2008-07-27 |publisher=Duraline Pipes Learning Centre |archive-date=2006-01-12 |archive-url=https://web.archive.org/web/20060112065425/http://www.duraline.in/newsletter/Q4%202004%20Newsletter.pdf |url-status=dead }}</ref> ಮಂಗಳೂರಿನಲ್ಲಿ ಸುರಕ್ಷಿತ ನೀರು ಸರಬರಾಜು ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಹಾಗೂ ಸರಕು ವಿತರಣಾ ವ್ಯವಸ್ಥೆಯಲ್ಲಿರುವ ಸೋರಿಕೆ ಹಾಗೂ ಹಾನಿಗಳನ್ನು ಕಡಿಮೆ ಮಾಡಲು ''ಕರ್ನಾಟಕ ಅರ್ಬನ್ ಡೆವಲಪ್ಮೆಂಟ್ ಆಂಡ್ ಕೋಸ್ಟಲ್ ಎನ್ವೈರ್ನ್ಮೆಂಟ್ ಮ್ಯಾನೇಜ್ಮೆಂಟ್ ಪ್ರೊಜೆಕ್ಟ್'' ಗುರಿನಿರತವಾಗಿದೆ. 'ಪಿಲಿಕುಳ ನಿಸರ್ಗಧಾಮ',<ref>{{cite web |url=http://www.pilikula.com/index.php?slno=90&pg=1 |title=About Place |accessdate=2008-07-03 |publisher=[[Pilikula Nisargadhama]] |archive-date=2008-06-13 |archive-url=https://web.archive.org/web/20080613164732/http://www.pilikula.com/index.php?slno=90&pg=1 |url-status=dead }}</ref> ಕದ್ರಿಯಲ್ಲಿರುವ 'ಕದ್ರಿ ಉದ್ಯಾನವನ', 'ಟ್ಯಾಗೋರ್ ಪಾರ್ಕ್', ಗಾಂಧಿನಗರದಲ್ಲಿರುವ 'ಗಾಂಧಿ ಪಾರ್ಕ್',<ref>{{cite news |url =http://timesofindia.indiatimes.com/articleshow/170491.cms |title=Gandhi Nagar park gets a new lease of life |date=[[2003-09-07]] |accessdate=2008-03-26 |publisher=[[ದಿ ಟೈಮ್ಸ್ ಆಫ್‌ ಇಂಡಿಯಾ]]}}</ref> ನೆಹರು ಮೈದಾನದ ಸಮೀಪವಿರುವ 'ಕಾರ್ಪೋರೇಷನ್ ಬ್ಯಾಂಕ್ ಪಾರ್ಕ್' ಮಂಗಳೂರಿನಲ್ಲಿರುವ ಪ್ರಮುಖ ಉದ್ಯಾನವನಗಳು. == ನಗರದ ಸುತ್ತ ಮುತ್ತ == ಮಂಗಳೂರು ನಗರದ ಸುತ್ತ ಮುತ್ತ ಅನೇಕ ಸುಂದರ ಪ್ರೇಕ್ಷಣೀಯ ಸ್ಥಳಗಳಿವೆ. * '''ಮಂಗಳಾದೇವಿ ದೇವಾಲಯ''': ನಗರದ ಹೃದಯ ಭಾಗದಲ್ಲಿರುವ ಶ್ರೀ ಮಂಗಳಾದೇವಿ ದೇಗುಲವು ಮಂಗಳೂರಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಮಂಗಳೂರಿಗೆ ಆ ಹೆಸರು ಬರಲು ಕಾರಣವೇ ಮಂಗಳಾದೇವಿಯ ದೇವಸ್ಥಾನ ಎಂಬ ನಂಬಿಕೆಯೂ ಇದೆ. * '''ಕದ್ರಿ ದೇವಸ್ಥಾನ''': ನಗರದ ಮಧ್ಯ ಭಾಗದಿಂದ ಸುಮಾರು ೫ ಕಿ.ಮೀ. ದೂರದಲ್ಲಿದೆ ಮತ್ತೊಂದು ಇತಿಹಾಸ ಪ್ರಸಿದ್ಧ ದೇವಸ್ಥಾನ, ಅದುವೇ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ. ಇಲ್ಲಿನ ಗೋಮುಖದಿಂದ ಸದಾಕಾಲವೂ ನೀರು ಹರಿದು ಬರುತ್ತಿರುತ್ತದೆ. ಈ ನೀರಿಗೆ ಔಷಧೀಯ ಗುಣವಿರುವುದಾಗಿ ನಂಬಿಕೆಯಿದೆ. ಅಲ್ಲದೇ ಇಲ್ಲಿ "ಪಾಂಡವ ಗುಹೆ" ಎಂದು ಕರೆಯಲ್ಪಡುವ ಗುಹೆಯೊಂದಿದ್ದು ಮಹಾಭಾರತದ ಕಾಲದಲ್ಲಿ ಪಾಂಡವರು ಇಲ್ಲಿ ಕೆಲವು ಕಾಲ ನೆಲೆಸಿದ್ದರು ಎಂಬ ಪ್ರತೀತಿಯೂ ಇದೆ. ದೇವಾಲಯದ ಆವರಣದಲ್ಲಿರುವ [[ಕಲ್ಯಾಣಿ|ಕಲ್ಯಾಣಿಯು]] ದೇವಾಲಯದ ಮಟ್ಟಕಿಂತಲೂ ಎತ್ತರದಲ್ಲಿರುವುದು ಈ ದೇವಾಲಯದ ಮತ್ತೊಂದು ವಿಶೇಷವಾಗಿದೆ. * '''ಸಂತ ಅಲೋಶಿಯಸ್ ಚರ್ಚ್ ಮತ್ತು ಕಾಲೇಜು''': ಸಂತ ಅಲೋಶಿಯಸ್ ಚರ್ಚ್ ಮಂಗಳೂರಿನ ಹಳೆಯ ಹಾಗೂ ಸುಂದರ ಚರ್ಚಗಳಲ್ಲೊಂದು. ಚರ್ಚ್ ನ ಒಳ ಗೋಡೆ ಮತ್ತು ಮೇಲ್ಛಾವಣಿಯ ಮೇಲೆ ಬಿಡಿಸಲಾಗಿರುವ ವರ್ಣಚಿತ್ರಗಳು ಅತ್ಯಾಕರ್ಷಕವಾಗಿದ್ದು ಈ ಚರ್ಚನ್ನು ಇನ್ನಷ್ಟು ಜನಪ್ರಿಯಗೊಳಿಸಿವೆ. ಇದಕ್ಕೆ ಹೊಣ್ದಿಕೊಂಡೇ ಇರುವ ಸಂತ ಅಲೋಶಿಯಸ್ ಕಾಲೇಜು ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲೊಂದು.ಇಟಲಿಯ ಕಲಾವಿದರು ಸ್ರೃಷ್ಟ್ಸಿಸಿದ ಈ ಕಲಾ ಚಿತ್ರಗಳು ಏಸುಕ್ರಿಸ್ತನ ಜೀವನ ಕಾಲದ ಪ್ರಮುಖ ಘಟನೆಗಳನ್ನು ಬಿಂಬಿಸುತ್ತವೆ. * '''ನವ ಮಂಗಳೂರು ಬಂದರು''':ಮಂಗಳೂರು ಕರ್ನಾಟಕದ ಪ್ರಮುಖ ಬಂದರು (ರೇವು) ಪಟ್ಟಣ. ೧೯೭೫ ರಲ್ಲಿ ಉದ್ಘಾಟನೆಗೊಂಡ ಈ ಬಂದರು ಇಂದು ಪ್ರಮುಖ ಆಮದು-ರಫ್ತು ಕೇಂದ್ರವಾಗಿ ರೂಪುಗೊಂಡಿದೆ. ದೇಶದ ೯ ನೇ ದೊಡ್ಡ ಬಂದರು ಎಂದೆನಿಸಿಕೊಂಡಿದೆ. ಕಚ್ಚಾ ತೈಲ, ನೈಸರ್ಗಿಕ ಅನಿಲ (LPG), ಅಡಿಗೆ ಎಣ್ಣೆ, ಮರ, ಕಬ್ಬಿಣದ ಅದಿರು, ಗ್ರಾನೈಟ್ ಕಲ್ಲುಗಳು ಇಲ್ಲಿಂದ ಆಮದು-ರಫ್ತುಗೊಳ್ಳೂವ ಪ್ರಮುಖ ಸರಕುಗಳು. ಪ್ರತಿದಿನವೂ ಹಲವಾರು ಹಡಗುಗಳು ಈ ಬಂದರಿಗೆ ಬರುತ್ತವೆ. ಹಾಗಾಗಿ ಮಂಗಳೂರಿನ ನೋಡಲೇ ಬೇಕಾದ ಸ್ಥಳಗಳಲ್ಲಿ ಇದೂ ಕೂಡಾ ಒಂದಾಗಿ ಮಾರ್ಪಟ್ಟಿದೆ. * '''ಉಳ್ಳಾಲ ಸಯ್ಯದ್ ಮದನಿ ದರ್ಗಾ ಶರೀಫ್''':ನಗರ ಮಧ್ಯದಿಂದ ೧೫ ಕಿ.ಮೀ ದೂರದಲ್ಲಿರುವ ಸಯ್ಯಿದ್ ಮದನಿ ದರ್ಗಾ ಶರೀಫ್ ದಕ್ಷಿಣ ಭಾರತದಲ್ಲೇ ಪ್ರಮುಖ ಮುಸ್ಲಿಂ ತೀರ್ಥಕೇಂದ್ರ. ಪ್ರಮುಖ ಸೂಫಿ ಸಂತರೂ ಪವಾಡಪುರುಷರೂ ಆದ ಸಯ್ಯಿದ್ ಮದನಿ (ರ) ರ ಮಖ್ಬರ ಇಲ್ಲಿದೆ. ಐದು ವರ್ಷಕ್ಕೊಮ್ಮೆ ಸಾವಿರಾರು ಜನರು ಬಂದು ಸೇರುವ ಉರೂಸ್ ಮುಬಾರಕ್ ಇಲ್ಲಿ ನಡೆಯುತ್ತದೆ. * '''ಉಳ್ಳಾಲ ಸಮುದ್ರ ತೀರ''':ಮಂಗಳೂರಿನಿಂದ ಅನತಿ ದೂರದಲ್ಲಿರುವ ಉಳ್ಳಾಲ ತನ್ನ ಮನೋಹರ ಸಮುದ್ರ ತೀರದಿಂದಾಗಿ ಹೆಸರುವಾಸಿಯಾಗಿದೆ. ಸೋಮೇಶ್ವರ ಕಡಲ ತೀರವು [[ಉಲ್ಲಾಳ]] ದ ಸಮೀಪವೇ ಇದೆ. ಸೋಮೇಶ್ವರ ಎಂದು ಇಲ್ಲಿಗೆ ಹೆಸರು ಬಂದಿರುವುದು ಇಲ್ಲಿರುವ ಸೋಮೇಶ್ವರ ದೇವಸ್ಥಾನದಿಂದ. ಈ ದೇವಸ್ಥಾನದ ಆವರಣದಲ್ಲಿ ದಕ್ಷಿಣ ಕನ್ನಡ ಪ್ರದೇಶದ ಸೃಷ್ಟಿಕರ್ತರೆಂದು ನಂಬಲಾಗುವ ಪರಶುರಾಮ ಮುನಿಯ ಮೂರ್ತಿಯಿದೆ. ಬೃಹತ್ ಬಂಡೆಗಳನ್ನು ಹೊಂದಿರುವ ಈ ತೀರ ಚಲನಚಿತ್ರ ನಿರ್ಮಾಪಕ, ನಿರ್ದೇಶಕರಿಗೆ ಪ್ರಿಯವಾದ ಜಾಗವೂ ಹೌದು. ಹಲವಾರು ಕನ್ನಡ ಚಿತ್ರಗಳ ಚಿತ್ರೀಕರಣ ಈ ಕಡಲ ಕಿನಾರೆಯಲ್ಲಿ ನಡೆದಿದೆ. ಇದಲ್ಲದೇ ಮಂಗಳೂರಿನ ಇತರ ಪ್ರಮುಖ ಸಮುದ್ರ ತೀರ (ಬೀಚ್) ಗಳು - ತಣ್ಣೀರು ಬಾವಿ ಮತ್ತು ಪಣಂಬೂರು. *'''ಝೀನತ್ ಬಕ್ಷ್ ಜುಮಾ ಮಸ್ಜಿದ್''':ಸಯ್ಯಿದ್ ಮಾಲಿಕ್ ದೀನಾರ್(ರ) ರ ನೇತೃತ್ವದಲ್ಲಿ ಭಾರತದಲ್ಲಿ ನಿರ್ಮಾಣವಾದ ಪ್ರಥಮ ಮಸೀದಿಗಳಲ್ಲೊಂದಾದ ಝೀನತ್ ಬಕ್ಷ್ ಮಸ್ಜಿದ್ ನಗರದ ಬಂದರಿನಲ್ಲಿ ಭವ್ಯವಾಗಿ ತಲೆಯೆತ್ತಿ ನಿಂತಿದೆ. ಟಿಪ್ಪುಸುಲ್ತಾನರ ಆಡಳಿತದಲ್ಲಿ ಇದರ ಪುನರ್ನಿರ್ಮಾಣವಾಯಿತು. ಸಯ್ಯಿದ್ ಜಲಾಲ್ ಮೌಲಾ ವಲಿಯುಲ್ಲಾಹಿ ರವರ ದರ್ಗಾ ಇಲ್ಲಿದೆ. ಪುರಾತನ ವಾಸ್ತು ಶಿಲ್ಪಶೈಲಿಯಲ್ಲಿ ನಿರ್ಮಾಣವಾದ ಈ ಮಸೀದಿ ಜನಮನ ಸೆಳೆದಿದೆ. ಏಳನೇ ಶತಮಾನದಲ್ಲಿ ಇದರ ನಿರ್ಮಾಣವಾಗಿದೆ. ನೂರಾರು ಜನರು ಇಲ್ಲಿಗೆ ದಿನಂಪ್ರತಿ ಸಂದರ್ಶನಾರ್ಥ ಭೇಟಿಕೊಡುತ್ತಿದ್ದಾರೆ. * '''ಗೋಕರ್ಣನಾಥೇಶ್ವರ ದೇವಾಲಯ''': ನಗರದ ಮಧ್ಯಭಾಗದಿಂದ ಕೇವಲ ೨ ಕಿ.ಮೀ. ದೂರದಲ್ಲಿರುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯ ಈಗ್ಗೆ ಕೆಲವು ವರ್ಷಗಳ ಹಿಂದೆಯಷ್ಟೇ ನಿರ್ಮಾಣಗೊಂಡಿರುವ ದೇವಾಲಯ. * '''[[ಸುರತ್ಕಲ್]] ದೀಪಸ್ಥಂಭ''' == ಸುಲ್ತಾನ್ ಬತ್ತೇರಿ == [[ಸುಲ್ತಾನ್ ಬತ್ತೇರಿ, ಮಂಗಳೂರು|ಸುಲ್ತಾನ್ ಬತ್ತೇರಿ]] ಒಂದು ಸುಂದರವಾದ ಪ್ರವಾಸಿ ತಾಣ. ಇಲ್ಲಿ ಒಂದು ಐತಿಹಾಸಿಕ ವೀಕ್ಷಣಾ ಗೋಪುರ ಇದೆ. ಟಿಪ್ಪು ಇದನ್ನು ಬ್ರಿಟೀಷರ ಯುದ್ಧ ಹಡಗುಗಳು ಆಗಮಿಸುವುದನ್ನು ವೀಕ್ಷಿಸಲು ನಿರ್ಮಿಸಿರುತ್ತಾನೆ<ref>https://www.nativeplanet.com/mangalore/attractions/sultan-battery/#overview</ref>. ಇಲ್ಲಿಂದ ಬೋಟ್ ಮುಖಾಂತರ ತನೀರು ಬಾವಿ ಬೀಚ್ ಗೆ ತೆರಳಬಹುದು. <br /> == ಸೋಮೇಶ್ವರ ದೇವಾಲಯ == <mapframe latitude="12.795941" longitude="74.847965" zoom="14" width="216" height="237" align="right"> { "type": "FeatureCollection", "features": [ { "type": "Feature", "properties": {}, "geometry": { "type": "Point", "coordinates": [ 74.8480708, 12.7957619 ] } }, , { "type": "Feature", "properties": {}, "geometry": { "type": "Polygon", "coordinates": [ [ [ 74.67132568359376, 12.605495764872146 ], [ 74.67132568359376, 12.983147716796578 ], [ 75.08605957031251, 12.983147716796578 ], [ 75.08605957031251, 12.605495764872146 ], [ 74.67132568359376, 12.605495764872146 ] ] ] } } ] } </mapframe>[https://goo.gl/maps/zaE1LBrQR1wSNZmSA ಸೋಮೇಶ್ವರ ದೇವಾಲಯ]ವು ಅರಬೀ ಸಮುದ್ರ ತೀರದಲ್ಲಿ , ಮಂಗಳೂರಿನಿಂದ ೧೩ ಕಿ.ಮೀ. ದೂರದಲ್ಲಿ ಇದೆ. ಇದೊಂದು ಶಿವನ ದೇವಾಲಯವಾಗಿರುವುದರಿಂದ ''ರುದ್ರ ಕ್ಷೇತ್ರ'' ಎಂದು ಪ್ರಸಿದ್ದವಾಗಿದೆ. ಇದು ''ಪಿಂಡ ಪ್ರದಾನ'' ಮಾಡುವ ‍ತೀರ್ಥ ಕ್ಷೇತ್ರವಾಗಿದೆ. == ಪಿಲಿಕುಳ ನಿಸರ್ಗದಾಮ == ’ಪಿಲಿಕುಲ’ ತುಳುವಿನಲ್ಲಿ ಪಿಲಿ ಎಂದರೆ "ಹುಲಿ", ಕುಳ ಎಂದರೆ "ಕೊಳ". ಹಿಂದೆ ಆ ಪ್ರದೇಶದಲ್ಲಿ ಹುಲಿಗಳು ಇದ್ದವು ಹುಲಿಗಳು ಅವು ಅಲ್ಲಿ ಇದ್ದ ಕೊಳಕ್ಕೆ ಬಂದು ದಣಿವನ್ನು ನಿವಾರಿಸಿಕೊಳ್ಳುತ್ತಿದ್ದವು. ಹೀಗಾಗಿ "ಪಿಲಿಕುಳ" ಹೆಸರು ಬಂದಿದೆ.ಡಾ.ಕೋಟ ಶಿವರಾಮ ಕಾರಂತ ನಿಸರ್ಗಧಾಮವು ಮೂಡುಶೆಡ್ಡೆಯಿಂದ ೩ ಕಿ.ಮೀ ಹಾಗು ಮಂಗಳೂರು ನಗರದಿಂದ ೧೮ ಕಿ.ಮೀ ದೂರದಲ್ಲಿದೆ. ೩೫೦ ಎಕರೆ ವಿಸ್ತೀರ್ಣದಲ್ಲಿರುವ ಈ ಧಾಮದಲ್ಲಿ ಮೃಗಾಲಯ, ಸಸ್ಯ ತೋಟ,ವಿಜ್ಞಾನ ಕೇಂದ್ರ,ತಾರಾಲಯ, ಗುತ್ತಿನ ಮನೆ,ಕಂಬಳ ಗದ್ದೆ, ಮಾನಸ ವಾಟರ್ ಪಾರ್ಕು,ಪ್ರವಾಸಿಗರ ತಂಗುದಾಣ ಪ್ರಮುಖ ಆಕರ್ಷಣೆಗಳಾಗಿವೆ.ಮಂಗಳೂರಿನಿಂದ ಮೂಡಬಿದರೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೧೩ ರಲ್ಲಿ ಈ ತಾಣವಿದೆ.೩೭೦ ಎಕರೆ ಪ್ರದೇಶ ವಿಸ್ತಾರಣೆಯನ್ನು ಹೊಂದಿದೆ.[[ಪಿಲಿಕುಳ ನಿಸರ್ಗದಾಮ]] == ಸೋದರಿ ನಗರ == ಮಂಗಳೂರು ನಗರವು ಕೆನಡಾ ದೇಶದ ಹ್ಯಾಮಿಲ್ಟನ್ ನಗರದೊಂದಿಗೆ ಸೋದರಿನಗರ (Sister City) ಸಂಬಂಧವನ್ನು ಹೊಂದಿದೆ. * {{flagicon|Canada}} [[ಹಾಮಿಲ್ಟನ್]], [[ಕೆನಡಾ]]<ref name="sister">{{cite web| title = Hamilton's Sister Cities| url = http://www.myhamilton.ca/myhamilton/CommunitiesAndOrganizations/communitiesofhamilton/sistercities| accessdate = 2007-12-07| publisher = myhamilton.ca&nbsp;— Hamilton, Ontario, Canada| archive-date = 2007-09-26| archive-url = https://web.archive.org/web/20070926234112/http://www.myhamilton.ca/myhamilton/CommunitiesAndOrganizations/communitiesofhamilton/sistercities| url-status = dead}}</ref> == ಚಿತ್ರಶಾಲೆ == {{commons category|Mangalore}} <gallery> Image:Mangalore_beach.jpg|ಮಂಗಳೂರು ಕಡಲ ತೀರ Image:Mangalore city.jpg|ಕಸ್ತೂರ್ಬಾ ಮೆಡಿಕಲ್ ಕಾಲೇಜು,ಮಂಗಳೂರು Image:New_mangalore_port.jpg|ನವ ಮಂಗಳೂರು ಬಂದರು Image:St_alosyus_church.jpg|ಸೈಂಟ್ ಅಲೋಶಿಯಸ್ ಚರ್ಚ್, ಮಂಗಳೂರು </gallery> ==ನೋಡಿ== *ಮಂಗಳೂರು ನಗರದ ಅಸಾಧಾರಣ ವಿಶ್ವಕೋಶ;ಸಿ.ಎನ್. ರಾಮಚಂದ್ರನ್;೯ Oct, ೨೦೧೬[[http://www.prajavani.net/news/article/2016/10/09/443986.html {{Webarchive|url=https://web.archive.org/web/20170512081713/http://www.prajavani.net/news/article/2016/10/09/443986.html |date=2017-05-12 }}]] == ಉಲ್ಲೇಖಗಳು == <references/>http://www.mangalorecity.com [[ವರ್ಗ:ಭಾರತದ ಪಟ್ಟಣಗಳು]] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆ]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳು]] [[ವರ್ಗ:ಭಾರತದ ಕರಾವಳಿ ಪ್ರದೇಶಗಳು]] 46eg7rgb1dzt1cubjgkhsgs9er9fpme 1111016 1111015 2022-07-31T15:58:31Z Ishqyk 76644 wikitext text/x-wiki {{Infobox settlement | name = ಮಂಗಳೂರು | native_name = ಕುಡ್ಲ | other_name = [[ಕುಡ್ಲ]],[[ಕೊಡಿಯಾಲ]],[[ಮೈಕಾಲ]],[[ಮಂಗಲಾಪುರಂ]] | type = | image_blank_emblem = Kodiyal Corporation logo.gif | blank_emblem_type = Mangalore City Corporation | blank_emblem_size = 100px | image_skyline = {{Photomontage | photo1a = Mangalore city.jpg | photo2a = Bendoorwell-Kankanady Road beside Colaco Hospital and Shalimar Liverpool in Mangalore.jpg | photo2b = Ivory Towers apartments at Falnir in Mangalore.jpg | photo3a = Pilikula Botanical Garden in Mangalore - 27.jpg | photo3b = Mangalore infosys.jpg | spacing = 0 | size = 240 }} | image_alt = | image_caption = Clockwise from top: Mangalore skyline, [[Falnir]], [[Infosys|Infosys campus]], [[Pilikula Nisargadhama|Pilikula Botanical Garden]], [[Kankanady]] | image_seal = | image_map = | map_alt = | map_caption = | pushpin_map = India Karnataka#India | pushpin_label_position = | pushpin_map_alt = | pushpin_map_caption = | coordinates = {{coord|12.90205|N|74.8253166|E|region:IN_type:city(475000)|format=dms|display=inline,title}} |subdivision_type=ದೇಶ |subdivision_name={{flag|ಭಾರತ}} |subdivision_type1=ರಾಜ್ಯ |subdivision_type2=ಜಿಲ್ಲೆ |subdivision_name1=[[ಕರ್ನಾಟಕ]] |subdivision_name2=[[ದಕ್ಷಿಣ ಕನ್ನಡ]] |established_title= |parts_type=ತಾಲ್ಲೂಕು |parts=[[ಮಂಗಳೂರು]] |government_type= |governing_body= |unit_pref=Metric |area_total_km2= |population_total= |population_as_of=೨೦೧೧ |population_density_km2=auto |demographics_type1=ಭಾಷೆ |demographics1_title1=ಅಧಿಕೃತ |demographics1_info1=[[ತುಳು]] |timezone1=[[Indian Standard Time|IST]] |utc_offset1=+೫:೩೦ |postal_code_type=[[ಪಿನ್ ಕೋಡ್]] |postal_code= |area_code= ೦೮೨೪ |area_code_type= ದೂರವಾಣಿ ಕೋಡ್ |registration_plate=ಕೆಎ ೧೯ |blank1_name_sec1=ಹತ್ತಿರದ ನಗರಗಳು |blank1_info_sec1= | footnotes = | website = [http://www.mangalorecity.mrc.gov.in www.mangalorecity.mrc.gov.in] }} '''ಮಂಗಳೂರು'''((ಉಚ್ಚಾರಣೆː{{audio|LL-Q33673 (kan)-Yakshitha-ಮಂಗಳೂರು.wav|listen}}) ,[[ತುಳು]]: [[ಕುಡ್ಲ]]; [[ಕೊಂಕಣಿ]]: ಕೊಡಿಯಾಲ್; [[ಬ್ಯಾರಿ]]: ಮೈಕಾಲ; [[ಆಂಗ್ಲ]]: ಮ್ಯಾಂಗಲೋರ್; [[ಮಲಯಾಳಂ]]: ಮಂಗಲಾಪುರಂ) [[ಕರ್ನಾಟಕ|ಕರ್ನಾಟಕದ]] ನೈಋತ್ಯದಲ್ಲಿರುವ ಪ್ರಮುಖ ರೇವು ಪಟ್ಟಣ ಹಾಗೂ ಕರ್ನಾಟಕದ ಪ್ರಮುಖ ನಗರಗಳಲ್ಲೊಂದು. [[ಭಾರತ|ಭಾರತದ]] ಪಶ್ಚಿಮ [[ಕರಾವಳಿ|ಕರಾವಳಿಯಲ್ಲಿ]] [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರದ]] ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ [[ಪಶ್ಚಿಮ ಘಟ್ಟಗಳು|ಪಶ್ಚಿಮ ಘಟ್ಟ]]ಗಳನ್ನು ಹೊಂದಿದೆ. ಮಂಗಳೂರು ಕರ್ನಾಟಕದ [[ದಕ್ಷಿಣ ಕನ್ನಡ]] ಜಿಲ್ಲೆಯ ಆಡಳಿತ ಕೇಂದ್ರ. ಅರಬ್ಬೀ ಸಮುದ್ರದ ಬಂದರಾಗಿ ಅಭಿವೃದ್ಧಿಪಡಿಸಲಾದ ಇದು ಪ್ರಸ್ತುತ ಭಾರತದ ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. [[ನೇತ್ರಾವತಿ]] ಮತ್ತು [[ಗುರುಪುರ ನದಿ|ಗುರುಪುರ ನದಿಗಳಿಂದುಂಟಾದ]] [[ಹಿನ್ನೀರು|ಹಿನ್ನೀರಿನ]] ತಟದಲ್ಲಿರುವ ಈ ನಗರವು ಭಾರತದ ೭೫ ಪ್ರತಿಶತ [[ಕಾಫಿ]] ಮತ್ತು [[ಗೋಡಂಬಿ]] ರಫ್ತನ್ನು ನಿರ್ವಹಿಸುತ್ತದೆ.<ref name="cof">{{Cite journal | title = CNC India Fund Summary | journal = CNC India Fund I Periodical | publisher = CNC INdia Group | volume = 1 | issue = 1 | pages = 2 | url = http://www.cncindiafund.com/Newsletter%201.pdf | accessdate = 2008-07-04 | archive-date = 2008-10-03 | archive-url = https://web.archive.org/web/20081003062743/http://www.cncindiafund.com/Newsletter%201.pdf | url-status = dead }}</ref> ಮಂಗಳೂರು ತನ್ನ ದೇವಸ್ಥಾನಗಳಿಗೆ, ಕಡಲತೀರಗಳಿಗೆ ಹಾಗೂ ಕೈಗಾರಿಕೆಗಳಿಗೆ ತುಂಬಾ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಮುಖ ಭಾಷೆಗಳು [[ತುಳು]], [[ಕೊಂಕಣಿ]], [[ಕನ್ನಡ]] ಮತ್ತು [[ಬ್ಯಾರಿ ಭಾಷೆ]]. ಈ ಪ್ರದೇಶವು ಇಲ್ಲಿನ ಪ್ರಮುಖ ಗುಣಲಕ್ಷಣವಾದ ತೆಂಗಿನ ಮರಗಳು, ಜೊತೆಗೆ ಹೊರಳುವ ಪರ್ವತಶ್ರೇಣಿಗಳು, ಸಮುದ್ರಕ್ಕೆ ಹರಿಯುವ ನದಿ ಹೊಳೆಗಳು ಹಾಗೂ ಎಲ್ಲೆಲ್ಲೂ ಕಾಣುವ ಇಲ್ಲಿನ ಹಂಚಿನ ಛಾವಣಿಯ ಕಟ್ಟಡಗಳಿಂದ ತನ್ನ ವಿಶಿಷ್ಟತೆಯನ್ನು ಪಡೆದುಕೊಂಡಿದೆ. [[ಲ್ಯಾಟರೈಟ್]] ಕಲ್ಲಿನಿಂದ ನಿರ್ಮಿತ, ಸ್ಥಳೀಯ ಗಟ್ಟಿ ಕೆಂಪು [[ಜೇಡಿಮಣ್ಣು|ಜೇಡಿಮಣ್ಣಿನಿಂದ]] ತಯಾರಿತ [[ಮಂಗಳೂರು ಹಂಚು|ಮಂಗಳೂರು ಹಂಚುಗಳ]] ಮನೆಗಳು ಇಲ್ಲಿ ಸಾಮಾನ್ಯ.<ref>{{cite news |url=http://www.hinduonnet.com/thehindu/mp/2007/02/17/stories/2007021701030100.htm |title=Tiles for style |author=Savitha Suresh Babu |date=[[2007-02-17]] |accessdate=2008-04-05 |publisher=[[ದಿ ಹಿಂದೂ]] |archive-date=2008-03-07 |archive-url=https://web.archive.org/web/20080307075720/http://www.hinduonnet.com/thehindu/mp/2007/02/17/stories/2007021701030100.htm |url-status=dead }}</ref> ಪುರಾತನ ಮನೆಗಳು ಸಾಮನ್ಯವಾಗಿ ವಿಸ್ತಾರವಾದ ಮರದ ಕೆತ್ತನೆಗಳನ್ನು ಹೊಂದಿರುತ್ತವೆ.ಆಸ್ಟ್ರೇಲಿಯ ದೇಶದ ವಿಕ್ಟೋರಿಯ ರಾಜ್ಯದಲ್ಲಿಯೂ ಮಂಗಳೂರು ಎಂಬ ಹೆಸರಿನ ಒಂದು ಊರು ಇದೆ.<ref>http://en.wikipedia.org/wiki/Mangalore,_Victoria</ref> == ಹೆಸರಿನ ಮೂಲ == [[ಚಿತ್ರ:Mangala Devi.jpg|200px|thumb|left|ಮಂಗಳೂರು ಸ್ಥಳೀಯ ದೇವತೆಯಾದ [[ಮಂಗಳಾದೇವಿ|ಮಂಗಳಾದೇವಿಯಿಂದ]] ತನ್ನ ಹೆಸರನ್ನು ಪಡೆದುಕೊಂಡಿದೆ]] ಸ್ಥಳೀಯ ಸ್ಥಳೀಯ [[ಹಿಂದೂ]] ದೇವತೆಯಾದ [[ಮಂಗಳಾದೇವಿ ದೇವಸ್ಥಾನ|ಮಂಗಳಾದೇವಿಯಿಂದ]] ಮಂಗಳೂರು ತನ್ನ ಹೆಸರನ್ನು ಪಡೆದುಕೊಂಡಿದೆ. ಮತ್ಸ್ಯೇಂದ್ರನಾಥನೆಂಬ ''ನಾಥ್'' ಪಂಥದ ಮುಖ್ಯಪುರುಷ, ''ಪ್ರೇಮಲಾದೇವಿ'' ಎಂಬ [[ಕೇರಳ|ಕೇರಳದ]] ರಾಜಕುಮಾರಿಯ ಜೊತೆ ಇಲ್ಲಿಗೆ ಬಂದಿದ್ದ. ಅವನು ರಾಜಕುಮಾರಿಯನ್ನು ತನ್ನ ಪಂಥಕ್ಕೆ ಪರಿವರ್ತಿಸಿಕೊಂಡು "ಮಂಗಳಾದೇವಿ" ಎಂದು ಮರುನಾಮಕರಣ ಮಾಡಿದನು. ಸ್ವಲ್ಪ ಸಮಯದ ಅನಾರೋಗ್ಯದಿಂದ ಮಂಗಳಾದೇವಿಯು ನಿಧನ ಹೊಂದಿದ್ದರಿಂದ ಅವರು ತಮ್ಮ ಪ್ರಯಾಣವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವಳ ಹೆಸರಿನಲ್ಲಿ [[ಬೋಳಾರ|ಬೋಳಾರದಲ್ಲಿ]] ಒಂದು ದೇವಸ್ಥಾನವನ್ನು ನಿರ್ಮಿಸಲಾಯಿತು. ಅದು ನಂತರ ಕ್ರಿ.ಶ. ೯೬೮ರಲ್ಲಿ [[ಅಲೂಪ]] ದೊರೆ [[ಕುಂದವರ್ಮ|ಕುಂದವರ್ಮನಿಂದ]] ಜೀರ್ಣೋದ್ಧಾರಕ್ಕೆ ಒಳಪಟ್ಟಿತು. ಈ ನಗರದ ಹಲವು ಪುರಾತನ ಉಲ್ಲೇಖಗಳಲ್ಲಿ ಒಂದನ್ನು [[ಪಾಂಡ್ಯ]] ರಾಜ [[ಚೆಟ್ಟಿಯನ್]] ನೀಡಿದ್ದಾನೆ. ಅವನು ಕ್ರಿ.ಶ. ೭೧೫ರಲ್ಲಿ ಇದನ್ನು ''ಮಂಗಲಾಪುರಂ'' ಎಂದು ಕರೆದಿದ್ದ. ೧೧ನೇ ಶತಮಾನದ ಅರಬ್ಬಿ ಪ್ರಯಾಣಿಕ [[ಇಬ್ನ್ ಬತೂತ]] ಮಂಗಳೂರನ್ನು ''ಮಂಜರೂರ್'' ಎಂದು ಉಲ್ಲೇಖಿಸಿದ್ದಾನೆ.<ref name="mlrgov">{{cite web |url=http://www.mangalorecity.gov.in/ |title=City of Mangalore |accessdate=2007-08-03 |publisher=[[Mangalore City Corporation]]}}</ref> ಕ್ರಿ.ಶ. ೧೫೨೬ರಲ್ಲಿ [[ಪೋರ್ಚುಗಲ್|ಪೋರ್ಚುಗೀಸರು]] ಮಂಗಳೂರನ್ನು ವಶಪಡಿಸಿಕೊಂಡರು. ಈ ಸಮಯದಲ್ಲಿ ''ಮ್ಯಾಂಗಲೋರ್'' (ಇದು ''ಮಂಗಳೂರು'' ಎಂಬುದರ ಅಪಭ್ರಂಷ) ಎಂಬ ಹೆಸರು ಅಧಿಕೃತವಾಯಿತು. ನಂತರ ೧೭೯೯ರಲ್ಲಿ ಇದು [[ಬ್ರಿಟಿಷ್ ಸಾಮ್ರಾಜ್ಯ|ಬ್ರಿಟಿಷರ]] ಕೈವಶವಾದಾಗ ಈ [[ಪೋರ್ಚುಗೀಸ್]] ಹೆಸರು [[ಆಂಗ್ಲ]] ಭಾಷೆಯಲ್ಲಿ ಮಿಳಿತಗೊಂಡಿತು. ಮಂಗಳೂರು ನಗರದಲ್ಲಿ ಹಲವು ಭಾಷೆಗಳು ಆಡಲ್ಪಡುತ್ತಿದ್ದು ಈ ನಗರವು ಹಲವು ಹೆಸರುಗಳನ್ನೂ ಹೊಂದಿದೆ. ಇಲ್ಲಿಯ ಮೂಲನಿವಾಸಿಗಳಾದ [[ತುಳುವ|ತುಳುವರು]] ಮಾತನಾಡುವ [[ತುಳು]] ಭಾಷೆಯಲ್ಲಿ ಮಂಗಳೂರಿಗೆ ''ಕುಡ್ಲ'' ಎಂಬ ಹೆಸರಿದೆ. ಕುಡ್ಲ ಎಂದರೆ [[ಸಂಗಮ]] ಎಂದರ್ಥ. [[ನೇತ್ರಾವತಿ]] ಮತ್ತು [[ಗುರುಪುರ ನದಿ|ಫಾಲ್ಗುಣಿ]] ನದಿಗಳು ಇಲ್ಲಿ ಸಂಗಮಿಸುವುದರಿಂದ ಸ್ಥಳೀಯ ತುಳುವರ ಇದನ್ನು ಕುಡ್ಲ ಎಂದು ಕರೆಯುತ್ತಾರೆ. ಕೊಂಕಣಿಯನ್ನಾಡುವ ಜನರು ಇದನ್ನು ''ಕೊಡಿಯಾಲ್'' ಎನ್ನುತ್ತಾರೆ. ಸ್ಥಳೀಯ [[ಬ್ಯಾರಿ ಸಮುದಾಯ|ಬ್ಯಾರಿ ಸಮುದಾಯದವರು]] [[ಬ್ಯಾರಿ ಭಾಷೆ|ಬ್ಯಾರಿ ಭಾಷೆಯಲ್ಲಿ]] ಮಂಗಳೂರನ್ನು '''ಮೈಕಾಲ''' ಎಂದು ಕರೆಯುತ್ತಾರೆ. ''ಮೈಕಾಲ'' ಎಂದರೆ [[ಇದ್ದಿಲು]] ಎಂದರ್ಥ. ಹಿಂದಿನ ಕಾಲದಲ್ಲಿ ನೇತ್ರಾವತಿ ನದಿಯ ದಡದಲ್ಲಿ ಮರದಿಂದ ಇದ್ದಿಲು ತಯಾರಿಸುವ ರೂಢಿಯಿದ್ದುದರಿಂದ ನಗರಕ್ಕೆ ಈ ಹೆಸರು ಬಂದಿದೆ ಎಂಬುದು ನಂಬಿಕೆ. ಪಕ್ಕದ ಕೇರಳೀಯರು ಮಂಗಳೂರನ್ನು '''ಮಂಗಲಾಪುರಂ''' ಎನ್ನುತ್ತಾರೆ. ಆಂಗ್ಲ ಭಾಷೆಯಲ್ಲಿ ಮಂಗಳೂರನ್ನು '''ಮ್ಯಾಂಗಲೋರ್''' ಎಂದು ಉಚ್ಚರಿಸುತ್ತಾರೆ.ಹವ್ಯಕ ಭಾಷೆಯಲ್ಲಿ ಮಂಗಳೂರನ್ನು ಕೊಡೆಯಾಲ ಎಂದು ಕರೆಯುವುದು ರೂಡಿಯಲ್ಲಿದೆ. == ಇತಿಹಾಸ == [[ಚಿತ್ರ:Sultan Battery 2163.JPG|200px|thumb|ಮಂಗಳೂರಿನಲ್ಲಿರುವ [[ಸುಲ್ತಾನ್ ಬತ್ತೇರಿ]] ಕೋಟೆ. ಬ್ರಿಟಿಷ್ ನೌಕೆಗಳು ಗುರುಪುರ ನದಿಯನ್ನು ಪ್ರವೇಶಿಸುವುದನ್ನು ತಡೆಗಟ್ಟಲು [[ಟಿಪ್ಪು ಸುಲ್ತಾನ|ಟಿಪ್ಪು ಸುಲ್ತಾನನು]] ೧೭೮೪ರಲ್ಲಿ ಇದನ್ನು ನಿರ್ಮಿಸಿದನು.]] [[ಹಿಂದೂ]] ಪುರಾಣಗಳ ಅನುಸಾರ ಈಗಿನ ಮಂಗಳೂರು ಪ್ರದೇಶವು '''ಪರಶುರಾಮ ಸೃಷ್ಟಿ'''ಯ ಒಂದು ಭಾಗವಾಗಿತ್ತು. ಮಹರ್ಷಿ [[ಶ್ರೀ ಪರಶುರಾಮ|ಶ್ರೀ ಪರಶುರಾಮನು]] ಸಮುದ್ರದಿಂದ ಹಿಂದಕ್ಕೆ ಪಡೆದುಕೊಂಡ ಕರಾವಳಿ ಪ್ರದೇಶವೇ ಈ ಪರಶುರಾಮ ಸೃಷ್ಟಿ. ನಂತರ ಪರಶುರಾಮನು ಭಾನು ವಿಕ್ರಮನೆಂಬ ರಾಜನನ್ನು ಇಲ್ಲಿಯ ಪಟ್ಟಕ್ಕೇರಿಸಿದನು. ಭಾನುವು ತನ್ನ ಸಹೋದರರಲ್ಲಿ ಒಬ್ಬನಾದ ಉದಯವರ್ಮನಿಗೆ, ದಕ್ಷಿಣದಲ್ಲಿ [[ಪಯಸ್ವಿನಿ]] ನದಿ ಹಾಗೂ [[ಉತ್ತರ|ಉತ್ತರದಲ್ಲಿ]] [[ಗೋಕರ್ಣ|ಗೋಕರ್ಣಗಳ]] ಮಧ್ಯದಲ್ಲಿರುವ ಈ ಪ್ರದೇಶದ ರಾಜ್ಯಭಾರವನ್ನು ಒಪ್ಪಿಸಿದನು. ಇತರ ಪುರಾಣಗಳ ಅನುಸಾರ, [[ರಾಮಾಯಣ|ರಾಮಾಯಣದ]] ಸಮಯದಲ್ಲಿ [[ಶ್ರೀ ರಾಮ|ಶ್ರೀ ರಾಮನು]] [[ತುಳುನಾಡು|ತುಳುನಾಡಿನ]] ರಾಜನಾಗಿದ್ದನು. [[ಮಹಾಭಾರತ|ಮಹಾಭಾರತದ]] ಕಾಲದಲ್ಲಿ [[ಪಾಂಡವ|ಪಾಂಡವರಲ್ಲಿ]] ಕಿರಿಯವನಾದ [[ಸಹದೇವ|ಸಹದೇವನು]] ಇಲ್ಲಿಯ ರಾಜ್ಯಪಾಲನಾಗಿದ್ದನು. ಅಜ್ಞಾತ ವಾಸದ ಸಮಯದಲ್ಲಿ [[ಬನವಾಸಿ|ಬನವಾಸಿಯಲ್ಲಿ]] ವಾಸವಾಗಿದ್ದ [[ಪಾಂಡವರು]], ಮಂಗಳೂರಿನ ಸಮೀಪದ [[ಸರಪಾಡಿ|ಸರಪಾಡಿಗೆ]] ಭೇಟಿಕೊಟ್ಟಿದ್ದರು. ಪಾರ್ಥಸಾರಥಿ [[ಅರ್ಜುನ|ಅರ್ಜುನನು]] [[ಗೋಕರ್ಣ|ಗೋಕರ್ಣದಿಂದ]] [[ಕಾಸರಗೋಡು]] ಸಮೀಪದ [[ಅಡೂರು|ಅಡೂರಿಗೆ]] ಪ್ರಯಾಣಿಸಿದ್ದಾಗ ಈ ಸ್ಥಳವನ್ನು ಸಂದರ್ಶಿಸಿ ಹಾದುಹೋಗಿದ್ದ ಎಂಬುದು ನಂಬಿಕೆ. ಮಹರ್ಷಿಗಳಾದ [[ಕಣ್ವ]], [[ವ್ಯಾಸ]], [[ವಶಿಷ್ಠ]], [[ವಿಶ್ವಾಮಿತ್ರ|ವಿಶ್ವಾಮಿತ್ರರು]] ಇಲ್ಲಿ ಜಪದಲ್ಲಿ ತೊಡಗಿ ತಮ್ಮ ದಿನಗಳನ್ನು ಕಳೆದಿದ್ದರು. ಈ ನಗರದ ಬಗ್ಗೆ ಹಲವು ಚಾರಿತ್ರಿಕ ಉಲ್ಲೇಖಗಳು ದೊರೆತಿವೆ. [[ಗ್ರೀಕ್]] ಸಂತ '''ಕೋಸ್ಮಸ್ ಇಂಡಿಕೊಪ್ಲೆಸ್ಟಸ್''' ಮಂಗಳೂರು ಬಂದರನ್ನು ''ಮ್ಯಾಂಗರೌತ್'' ಬಂದರು ಎಂದು ಉಲ್ಲೇಖಿಸಿದ್ದಾನೆ. '''ಪ್ಲೈನಿ''' ಎಂಬ [[ರೋಮನ್]] ಇತಿಹಾಸಜ್ಞ ''ನಿತ್ರಿಯಾಸ್'' ಎಂಬ ಸ್ಥಳದ ಬಗ್ಗೆ ಉಲ್ಲೇಖಿಸಿದ್ದರೆ [[ಗ್ರೀಕ್]] ಇತಿಹಾಸಕಾರ [[ಟಾಲೆಮಿ|ಟಾಲೆಮಿಯು]] ''ನಿತ್ರೆ'' ಎಂಬ ಸ್ಥಳದ ಉಲ್ಲೇಖವನ್ನು ಮಾಡಿದ್ದಾನೆ. ಈ ಎರಡೂ ಉಲ್ಲೇಖಗಳು ಬಹುಶಃ ಮಂಗಳೂರಿನ ಮೂಲಕ ಹರಿಯುತ್ತಿರುವ [[ನೇತ್ರಾವತಿ]] ನದಿಯ ಬಗ್ಗೆ ಆಗಿರಬಹುದು. [[ಟಾಲೆಮಿ|ಟಾಲೆಮಿಯು]] ತನ್ನ ರಚನೆಗಳಲ್ಲಿ ಮಂಗಳೂರನ್ನು ''ಮಗನೂರ್'' ಎಂದೂ ಉಲ್ಲೇಖಿಸಿದ್ದಾನೆ.<ref>{{cite news |url = http://www.hindu.com/mp/2008/06/21/stories/2008062151860400.htm |title = Filled with lore |author = Lakshmi Sharath |accessdate = 2007-07-21 |date = [[2008-01-21]] |publisher = [[ದಿ ಹಿಂದೂ]] |archive-date = 2012-03-19 |archive-url = https://www.webcitation.org/query?url=http%3A%2F%2Fwww.hindu.com%2Fmp%2F2008%2F06%2F21%2Fstories%2F2008062151860400.htm&date=2012-03-19 |url-status = dead }}</ref> [[ರೋಮನ್]] ಲೇಖಕ '''ಏರಿಯನ್''' ಮಂಗಳೂರನ್ನು ''ಮ್ಯಾಂಡಗೊರಾ'' ಎಂದು ಕರೆದಿದ್ದಾನೆ. ೭ನೇ ಶತಮಾನದ ಒಂದು ತಾಮ್ರ ಶಾಸನವು ಮಂಗಳೂರನ್ನು ''ಮಂಗಳಾಪುರ'' ಎಂದು ಉಲ್ಲೇಖಿಸಿದೆ. [[ಚಿತ್ರ:Mangalore tiled roof 20071228.jpg|thumb|200px|left|ಬಿರುಸಿನ ಔದ್ಯೋಗಿಕರಣವು ನಗರವನ್ನು ವ್ಯಾಪಿಸುತ್ತಿದ್ದರೂ ಮಂಗಳೂರು ತನ್ನ ಹಳೆಯ ಸೊಬಗನ್ನು ಉಳಿಸಿಕೊಂಡು ಬಂದಿದೆ. ಅವುಗಳಲ್ಲಿ ಒಂದು ಇಲ್ಲಿನ ಕೆಂಪು ಹಂಚಿನ ಮನೆಗಳು]] ಕ್ರಿ. ಶ. ೨೦೦ರಿಂದ ೬೦೦ರವರೆಗೆ [[ಕದಂಬ|ಕದಂಬರು]] ಈ ಪ್ರದೇಶವನ್ನು ಆಳಿದ್ದರು. ೧೪ನೇ ಶತಮಾನದವರೆಗೆ ಮಂಗಳೂರು [[ಅಲೂಪ]] ರಾಜವಂಶದ ರಾಜಧಾನಿಯಾಗಿತ್ತು. ಅಲೂಪ ರಾಜ ಕವಿ ಅಲೂಪೇಂದ್ರನ (ಕ್ರಿ.ಶ. ೧೧೧೦ - ಕ್ರಿ.ಶ. ೧೧೬೦) ಸಮಯದಲ್ಲಿ [[ಆಡೆನ್|ಆಡೆನ್‌ನ]] ವ್ಯಾಪಾರಿ ಬೆನ್ ಯಿಜು ಮಂಗಳೂರಿಗೆ ಬಂದಿದ್ದ. ೧೪ನೇ ಶತಮಾನದಲ್ಲಿ, ಈ ನಗರವು [[ಪರ್ಷಿಯಾ]] ಕೊಲ್ಲಿ ವ್ಯಾಪಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು. [[ಮೊರಾಕ್ಕೊ|ಮೊರಾಕ್ಕೊದ]] ಪ್ರಯಾಣಿಕ ಇಬ್ನ್ ಬತ್ತುತ, ೧೩೪೨ರಲ್ಲಿ ಮಂಗಳೂರಿಗೆ ಬಂದಿದ್ದಾಗ, ಒಂದು ವಿಶಾಲವಾದ ಅಳಿವೆಯ ಮೇಲಿರುವ ನಗರಕ್ಕೆ ತಲುಪಿರುದಾಗಿಯೂ, ಆ ನಗರದ ಹೆಸರು ''ಮಂಜುರನ್''' ಅಥವಾ ''ಮಡ್ಜೌರ್'' ಆಗಿರಬಹುದು ಎಂದು ವಿವರಿಸಿದ್ದಾನೆ. ಅವನು ಆ ನಗರವು ವ್ಯಾಪಾರ ಕೇಂದ್ರವಾಗಿತ್ತು ಮತ್ತು [[ಪರ್ಷಿಯಾ]] ಹಾಗೂ [[ಯೆಮೆನ್|ಯೆಮೆನ್‌ನ]] ವ್ಯಾಪಾರಿಗಳು ಹಡಗಿನಲ್ಲಿ ಇಲ್ಲಿ ಬಂದು ವ್ಯಾಪಾರವನ್ನು ನಡೆಸುತಿದ್ದರು ಎಂದು ಪ್ರಸ್ತಾಪಿಸಿದ್ದಾನೆ. ೧೪೪೮ರಲ್ಲಿ ಅಬ್ದುಲ್ ರಝಾಕ್ ಎಂಬ ಪರ್ಷಿಯಾದ [[ರಾಯಭಾರಿ]] [[ವಿಜಯನಗರ|ವಿಜಯನಗರಕ್ಕೆ]] ಪ್ರಯಾಣಿಸುತ್ತಿದ್ದಾಗ ಇಲ್ಲಿಂದ ಹಾದುಹೋಗಿದ್ದ. ಅವನು ಇಲ್ಲಿ ಒಂದು ಅದ್ಭುತ ದೇವಾಲಯವನ್ನು ನೋಡಿರುವುದಾಗಿ ಹೇಳಿದ್ದಾನೆ. [[ಮೂಡುಬಿದಿರೆ|ಮೂಡುಬಿದಿರೆಯಲ್ಲಿರುವ]] ಶಾಸನಗಳು , [[ವಿಜಯನಗರ]] ರಾಜವಂಶದ ಎರಡನೆಯ ವೀರ ಹರಿಹರರಾಯನ ಕಾಲದಲ್ಲಿ, ರಾಜ ಮಂಗರಸ ಒಡೆಯ ಮಂಗಳೂರು ರಾಜ್ಯದ ರಾಜ್ಯಪಾಲನಾಗಿದ್ದ ಎಂದು ವಿವರಿಸುತ್ತವೆ. ಇನ್ನೊಂದು ಶಾಸನವು [[ವಿಜಯನಗರ|ವಿಜಯನಗರದ]] ರಾಜ ಎರಡನೆಯ ವೀರ ದೇವರಾಯನ ಸಮಯದಲ್ಲಿ, ೧೪೨೯ರಲ್ಲಿ ದೀವ ರಾಜ ಒಡೆಯ ಮಂಗಳೂರು ರಾಜ್ಯವನ್ನು ಆಳಿದ್ದನು ಎಂದು ಉಲ್ಲೇಖಿಸುತ್ತದೆ. ಹಲವು ಬಲಶಾಲಿ ಸಾಮ್ರಾಜ್ಯಗಳು ಮಂಗಳೂರಿನ ಸ್ವಾಧೀನಕ್ಕಾಗಿ ಹೋರಾಟವನ್ನು ನಡೆಸಿವೆ. [[ಪೋರ್ಚುಗೀಸರು|ಪೋರ್ಚುಗೀಸರ]] ಆಗಮನಕ್ಕಿಂತ ಮೊದಲು ಮಂಗಳೂರನ್ನು ಆಳಿದ ರಾಜವಂಶಗಳಲ್ಲಿ ಪಶ್ಚಿಮ [[ಚಾಲುಕ್ಯರು]], [[ರಾಷ್ಟ್ರಕೂಟರು]] ಮತ್ತು [[ಹೊಯ್ಸಳ|ಹೊಯ್ಸಳರು]] ಪ್ರಮುಖರು. ಮಂಗಳೂರಿನ ಮೇಲೆ ಯುರೋಪಿಯನ್ ಪ್ರಭಾವವನ್ನು ೧೪೯೮ರಿಂದ ಗುರುತಿಸಬಹುದು. ಆ ಸಮಯದಲ್ಲೇ ಪೋರ್ಚಿಗೀಸ್ ನಾವಿಕ [[ವಾಸ್ಕೋ ಡ ಗಾಮ|ವಾಸ್ಕೋ ಡ ಗಾಮನು]] ಮಂಗಳೂರಿನ ಸಮೀಪದ [[ಸೈಂಟ್. ಮೇರಿಸ್ ದ್ವೀಪಗಳು|ಸೈಂಟ್. ಮೇರಿಸ್ ದ್ವೀಪಗಳಲ್ಲಿ]] ಬಂದಿಳಿದ್ದಿದ್ದ.<ref>{{cite news |url=http://www.thehindubusinessline.com/life/2002/09/16/stories/2002091600170300.htm |title= Where rocks tell a tale |author= J. Kamath |date=[[2002-09-16]] |accessdate=2008-07-08 |publisher=[[Business Line|The Hindu Business Line]]}}</ref> ೧೫೨೦ರಲ್ಲಿ ಪೋರ್ಚುಗೀಸರು ಇದನ್ನು [[ವಿಜಯನಗರ|ವಿಜಯನಗರದ]] ಅರಸರಿಂದ ವಶಪಡಿಸಿಕೊಂಡರು. ೧೫೨೬ ರಲ್ಲಿ ಪೋರ್ಚುಗೀಸ್ ವೈಸರಾಯ್ ''ಲೋಪೊ ಡೆ ಸಾಂಪಯೋ'' [[ಬಂಗಾರ]] ರಾಜ ಮತ್ತು ಅವನ ಮೈತ್ರಿ ಪಡೆಯನ್ನು ಸೋಲಿಸುವಲ್ಲಿ ಸಫಲನಾದನು. ಇದರಿಂದಾಗಿ ಇಲ್ಲಿನ ವ್ಯಾಪಾರ ವಹಿವಾಟು ಮುಸ್ಲಿಮರ ಕೈ ತಪ್ಪಿ ಪೋರ್ಚುಗೀಸರ ಕೈವಶವಾಯಿತು. ೧೬ ಮತ್ತು ೧೭ನೇ ಶತಮಾನಗಳಲ್ಲಿ ಪೋರ್ಚುಗೀಸರು ಮಂಗಳೂರು ಬಂದರಿನ ಮೂಲಕ [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರದ]] ಅಧಿಪತ್ಯವನ್ನು ಮುಂದುವರೆಸಿದರು. ೧೬ನೇ ಶತಮಾನದಲ್ಲಿ ಮಂಗಳೂರು [[ಗೋವಾ|ಗೋವಾದಿಂದ]] ಗೌಡ ಸಾರಸ್ವತ ಬ್ರಾಹ್ಮಣರು ಮತ್ತು ರೋಮನ್ ಕಾಥೊಲಿಕರ ಅಗಾಧವಾದ ಜನಪ್ರವಾಹವನ್ನು ಕಂಡಿತು.<ref>{{cite news |url=http://www.indianexpress.com/res/web/pIe/ie/daily/19990503/iex03030.html |title=We the Mangaloreans |date=[[1999-05-03]] |accessdate=2008-07-08 |author=Maxwell Pereira |publisher=Indian Express Newspapers (Bombay) Ltd. |archive-date=2009-08-15 |archive-url=https://web.archive.org/web/20090815111148/http://www.indianexpress.com/res/web/pIe/ie/daily/19990503/iex03030.html |url-status=dead }}</ref> ೧೬೯೫ರಲ್ಲಿ ಅರಬ್ ವ್ಯಾಪಾರದ ಮೇಲೆ ಪೋರ್ಚುಗೀಸರ ನಿರ್ಬಂಧದಿಂದಾಗಿ, ಇದು ಅರಬರಿಂದ ದಹಿಸಲ್ಪಟ್ಟಿತು. ೧೭ನೇ ಶತಮಾನದ ಮಧ್ಯದಲ್ಲಿ [[ಇಕ್ಕೇರಿ]] ಮನೆತನದ ವೆಂಕಟಪ್ಪ ನಾಯಕನು ಪೋರ್ಚುಗೀಸರನ್ನು ಸೋಲಿಸಿದನು. ಇವರ ಆಳ್ವಿಕೆಯು ೧೭೬೨ರವರೆಗೆ ಮುಂದುವರೆಯಿತು.<ref>{{cite web |url=http://www.kamat.com/kalranga/itihas/abbakka.htm |title=Abbakka the Brave Queen (C 1540-1625 CE) |accessdate=2008-07-08 |author=Dr. Jyotsna Kamat |publisher=Kamat's Potpourri}}</ref> ೧೭೬೩ರಲ್ಲಿ [[ಹೈದರಾಲಿ|ಹೈದರಾಲಿಯು]] ಮಂಗಳೂರನ್ನು ಜಯಿಸಿದನು. ೧೭೬೮ ಮತ್ತು ೧೭೯೪ರ ಮಧ್ಯ [[ಬ್ರಿಟೀಷ್ ಸಾಮ್ರಾಜ್ಯ|ಬ್ರಿಟಿಷರು]] ಇದನ್ನು ಕೈವಶ ಪಡಿಸಿಕೊಳ್ಳುವವರೆಗೆ ನಗರವು ಅವನ ಅಧೀನದಲ್ಲಿತ್ತು. ನಂತರ ೧೭೯೪ರಲ್ಲಿ [[ಹೈದರಾಲಿ|ಹೈದರಾಲಿಯ]] ಮಗ [[ಟಿಪ್ಪು ಸುಲ್ತಾನ|ಟಿಪ್ಪು ಸುಲ್ತಾನನು]] ಇನ್ನೊಮ್ಮೆ ಇದನ್ನು ತನ್ನ ಹತೋಟಿಗೆ ತೆಗೆದುಕೊಂಡನು. ಇವನ ಆಳ್ವಿಕೆಯ ಸಮಯದಲ್ಲಿ ನಗರವು ನಿರಂತರವಾಗಿ ಹಲವು ಆಂಗ್ಲೊ-ಮೈಸೂರು ಯುದ್ಧಗಳಿಗೆ ಸಾಕ್ಷಿಯಾಗಿ ನಿಂತಿತು. ಎರಡನೇ ಆಂಗ್ಲೊ-ಮೈಸೂರು ಯುದ್ಧವು ೧೧ ಮಾರ್ಚ್ ೧೭೮೪ರಲ್ಲಿ ಟಿಪ್ಪು ಸುಲ್ತಾನ ಮತ್ತು [[:en:East India Company|ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ]] ಮಧ್ಯದ [[ಮಂಗಳೂರು ಒಪ್ಪಂದ|ಮಂಗಳೂರು ಒಪ್ಪಂದದೊಂದಿಗೆ]] ಕೊನೆಗೊಂಡಿತು.<ref>{{cite web |url= http://www.mssu.edu/projectsouthasia/history/primarydocs/Tipu_Sultan/TreatyofMangalore1784.htm |title= Treaty of Mangalore between Tipu Sultan and the East India Company, 11 March 1784 |accessdate= 2008-03-19 |publisher= [[Missouri Southern State University]] |archive-date= 2008-11-22 |archive-url= https://web.archive.org/web/20081122125838/http://www.mssu.edu/projectsouthasia/history/primarydocs/Tipu_Sultan/TreatyofMangalore1784.htm |url-status= dead }}</ref> [[ಚಿತ್ರ:View from our Balcony - Industrial Mangalore.jpg|thumb|200px|ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಲಿಮಿಟೆಡ್]] ೧೭೯೧ರಲ್ಲಿ ಬ್ರಿಟಿಷರು ಇದನ್ನು ಇನ್ನೊಮ್ಮೆ ವಶಪಡಿಸಿಕೊಂಡರು. ಆದರೆ ೧೭೯೩ರಲ್ಲಿ ಟಿಪ್ಪು ಇದರ ಮೇಲೆ ಮುತ್ತಿಗೆ ಹಾಕಿದನು. ಇದರಿಂದಾಗಿ ೧೭೯೪ರಲ್ಲಿ ಬ್ರಿಟಿಷರು ನಗರವನ್ನು ಟಿಪ್ಪುವಿಗೆ ಬಿಟ್ಟು ಕೊಟ್ಟರು. ೧೭೯೯ರಲ್ಲಿ ನಾಲಕ್ಕನೇ ಆಂಗ್ಲೊ-ಮೈಸೂರು ಯುದ್ಧದ ಸಮಯದಲ್ಲಿ ಟಿಪ್ಪು ಸುಲ್ತಾನನ ಮರಣಾನಂತರ ಮತ್ತು [[ಶ್ರೀರಂಗಪಟ್ಟಣ|ಶ್ರೀರಂಗಪಟ್ಟಣದ]] ಪತನದ ನಂತರ, ನಗರವು ಶಾಶ್ವತವಾಗಿ ಬ್ರಿಟಿಷರ ಕೈವಶವಾಯಿತು. ನಂತರ ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯದ ತನಕ ಇದು ಬ್ರಿಟಿಷರ ಅಧೀನದಲ್ಲಿಯೇ ಇದ್ದಿತು. ಬ್ರಿಟಿಷ್ ಅಧಿಪತ್ಯದ ಸಮಯದಲ್ಲಿ ನಗರವು ಶಾಂತಿಯುತವಾದ ಆಡಳಿತವನ್ನು ಕಂಡಿತು. ಈ ಸಮಯದಲ್ಲೇ ಶಾಶ್ವತವಾದ ದೃಶ್ಯಮಾನ ಅಭಿವೃದ್ಧಿಗೆ ಮಂಗಳೂರು ಸಾಕ್ಷಿಯಾಯಿತು. ಕ್ರಮೇಣ ಇದು ಶಿಕ್ಷಣ ಮತ್ತು ಉದ್ಯಮದಲ್ಲಿ ಪ್ರವರ್ಧಮಾನವಾಗಿ ಬೆಳೆದು, [[ಆಮದು]] ಮತ್ತು [[ರಫ್ತು|ರಫ್ತಿನ]] ವಾಣಿಜ್ಯ ಕೇಂದ್ರವಾಗಿ ರೂಪುಗೊಂಡಿತು. ೧೮೩೪ರಲ್ಲಿ ಜರ್ಮನ್ ಬೇಸಲ್ ಮಿಶನ್ನಿನ ಆರಂಭವು [[ಹತ್ತಿ]] ನೇಯ್ಗೆ ಮತ್ತು [[ಹಂಚು]] ತಯಾರಿಕಾ ಉದ್ಯಮಗಳನ್ನು ನಗರಕ್ಕೆ ತಂದುಕೊಟ್ಟಿತು.<ref>{{cite web |url = http://www.daijiworld.com/chan/exclusive_arch.asp?ex_id=400 |title = Mangalore: Comtrust Carries On Basel’s Mission |accessdate = 2008-03-21 |author = John B. Monteiro |publisher = Daijiworld Media Pvt Ltd Mangalore |archive-date = 2012-03-15 |archive-url = https://www.webcitation.org/query?url=http%3A%2F%2Fwww.daijiworld.com%2Fchan%2Fexclusive_arch.asp%3Fex_id%3D400&date=2012-03-15 |url-status = dead }}</ref> ೧೯೦೭ ರಲ್ಲಿ ಮಂಗಳೂರನ್ನು [[ದಕ್ಷಿಣ ರೈಲ್ವೆ|ದಕ್ಷಿಣ ರೈಲ್ವೆಯ]] ಜೊತೆ ಜೋಡಿಸಿದುದು ಮತ್ತು ನಂತರ ಮೋಟಾರ್ ವಾಹನಗಳ ಆಗಮನವು ನಗರದೊಂದಿಗೆ ವ್ಯಾಪಾರ ಮತ್ತು ಸಂಪರ್ಕವನ್ನು ಇನ್ನೂ ಹೆಚ್ಚಿಸಿತು.<ref name="so">{{cite news |url=http://www.hindu.com/2007/10/29/stories/2007102958510300.htm |title=Mangalore was once the starting point of India’s longest rail route |date=[[2007-10-29]] |accessdate=2008-03-19 |publisher=[[ದಿ ಹಿಂದೂ]] |archive-date=2012-03-15 |archive-url=https://www.webcitation.org/66BFugtWc?url=http://www.hindu.com/2007/10/29/stories/2007102958510300.htm |url-status=dead }}</ref> ರೋಮನ್ ಕಥೊಲಿಕ್ ಮಿಶನ್ ಗಳು ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವೆಯಲ್ಲಿ ತುಂಬಾ ಪ್ರಮುಖವಾದ ಕೆಲಸಗಳನ್ನು ಮಾಡಿದ್ದವು. ೧೮೬೫ರ ಮದ್ರಾಸ್ ನಗರ ಅಭಿವೃದ್ಧಿ ನಿಯಮದ ಅನುಸಾರ ಮಂಗಳೂರು ನಗರಸಭೆ ಆಡಳಿತದ ಅಧೀನದಲ್ಲಿ ಬರುತ್ತದೆ. ಇದರಿಂದಾಗಿ ೨೨ ಮೇ, ೧೮೬೬ರಲ್ಲಿ ನಗರವು ನಗರಸಭೆಯಾಗಿ ಪ್ರತಿಷ್ಟಾಪನೆಗೊಂಡಿತು. ೧೯೪೭ರಲ್ಲಿ [[ಭಾರತ|ಭಾರತದ]] ಸ್ವಾತಂತ್ರ್ಯದ ನಂತರ, ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿದ್ದ ಮಂಗಳೂರನ್ನು ೧೯೫೬ದಲ್ಲಿ [[ಮೈಸೂರು]] ರಾಜ್ಯದೊಳಗೆ ವಿಲೀನಗೊಳಿಸಲಾಯಿತು. ಮೈಸೂರು ರಾಜ್ಯಕ್ಕೆ ಬಂದರಿನ ಸೌಲಭ್ಯವನ್ನು ಒದಗಿಸುತ್ತಿದ್ದ ಮಂಗಳೂರು, ರಾಜ್ಯದಲ್ಲಿ ಪ್ರಮುಖ ಸ್ಥಾನವನ್ನು ಪಡೆಯಿತು. ೨೦ನೇ ಶತಮಾನದ ಅಂತ್ಯವು ಮಂಗಳೂರು ಉದ್ಯಮ ಮತ್ತು ವಾಣಿಜ್ಯ ಕೇಂದ್ರವಾಗಿ ಅಭಿವೃದ್ಧಿ ಹೊಂದುವುದಕ್ಕೆ ಸಾಕ್ಷಿಯಾಯಿತು. ಸತತ ಔದ್ಯೋಗಿಕರಣದ ನಂತರವೂ ಮಂಗಳೂರು ತನ್ನ ಹಳೆಯ ಸೊಬಗನ್ನು ಉಳಿಸಿಕೊಂಡು ಬಂದಿದೆ. ತೆಂಗಿನ ಮರಗಳ ಜೊತೆಗೆ ಮೇಲೆದ್ದಿರುವ ಕೆಂಪು ಹಂಚಿನ ಕಟ್ಟಡಗಳು, ಸಮುದ್ರ ತೀರದಲ್ಲಿ ಸಾಲಾಗಿ ನಿಲ್ಲಿಸಿರುವ ಮೀನುಗಾರಿಕಾ ದೋಣಿಗಳು ಇವುಗಳಲ್ಲಿ ಕೆಲವು. == ಭೂಗೋಳ ಮತ್ತು ಹವಾಮಾನ == [[ಚಿತ್ರ:Panamburbeach057.jpg|200px|thumb|right|ಪಣಂಬೂರು ಕಡಲತೀರದಲ್ಲಿನ ಸೂರ್ಯಸ್ತದ ದೃಶ್ಯ]] [[ಚಿತ್ರ:Mangalore 038.jpg|200px|thumb|right|ಮಂಗಳೂರಿನಲ್ಲಿ ದಿಗಂತದ ಒಂದು ನೋಟ]] ಮಂಗಳೂರು {{coor d|12.87|N|74.88|E|}} [[ಅಕ್ಷಾಂಶ]], [[ರೇಖಾಂಶ|ರೇಖಾಂಶವನ್ನು]] ಹೊಂದಿದ್ದು, [[ಕರ್ನಾಟಕ|ಕರ್ನಾಟಕದ]] [[ದಕ್ಷಿಣ ಕನ್ನಡ]] ಜಿಲ್ಲೆಯಲ್ಲಿ ಸ್ಥಿತವಾಗಿದೆ. ಇದು ಸಮುದ್ರ ಮಟ್ಟಕ್ಕಿಂತ ಸರಾಸರಿ ೯೯ ಮೀಟರುಗಳಷ್ಟು(೩೨೫ ಅಂಗುಲಗಳು) ಎತ್ತರದಲ್ಲಿದೆ.<ref>{{cite web |publisher=[[Indian Institute of Tropical Meteorology]] ([[Pune]]) |url=http://envis.tropmet.res.in/rainfall_stations.htm |title=Rainfall Stations in India |accessdate=2008-07-27 |archive-date=2010-10-20 |archive-url=https://www.webcitation.org/5tcfc0JvM?url=http://envis.tropmet.res.in/rainfall_stations.htm |url-status=dead }}</ref> ಇದು [[ದಕ್ಷಿಣ ಕನ್ನಡ]] ಜಿಲ್ಲೆಯ ಕೇಂದ್ರ ಕಾರ್ಯಾಲಯವಾಗಿದ್ದು, [[ಕರ್ನಾಟಕ|ಕರ್ನಾಟಕದ]] ಅತಿ ದೊಡ್ಡ ಕರಾವಳಿ ನಗರ ಕೇಂದ್ರ ಹಾಗೂ ರಾಜ್ಯದ ೪ನೇ ಅತಿ ದೊಡ್ಡ ನಗರವಾಗಿದೆ.ಭಾರತದ ಪಶ್ಚಿಮ ಕರಾವಳಿಯಲ್ಲಿ ಅರಬ್ಬೀ ಸಮುದ್ರದ ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ ಪಶ್ಚಿಮ ಘಟ್ಟಗಳನ್ನು ಹೊಂದಿದೆ. ಮಂಗಳೂರು ನಗರವು ೧೧೧.೧೮ ಚದರ ಕಿ. ಮೀ. ವಿಸ್ತೀರ್ಣವನ್ನು ಹೊಂದಿದ್ದು, ಮಂಗಳೂರು ಮಹಾನಗರ ಪಾಲಿಕೆಯ ಅಧೀನದಲ್ಲಿರುವ ಪ್ರದೇಶದ ಒಟ್ಟು ವಿಸ್ತೀರ್ಣ ೧೩೨.೪೫ ಚದರ ಕಿ. ಮೀ.ಆಗಿದೆ. ಇಲ್ಲಿ ದಿನದಲ್ಲಿ ಮಿತವಾದ ಗಾಳಿಯ ಜೊತೆಗೆ ಕೆಲವೊಮ್ಮೆ ಹೊಯ್ಗಾಳಿಯು ಬೀಸಿದರೆ ರಾತ್ರಿಯಲ್ಲಿ ಶಾಂತವಾದ ಗಾಳಿಯು ಬೀಸುತ್ತದೆ. ಇಲ್ಲಿರುವ ಪರ್ವತ ಪ್ರದೇಶಗಳು ಹಾಗೂ ಪ್ರಾಕೃತಿಕ ಕಣಿವೆಗಳೊಂದಿಗೆ ನಗರದ ನಕ್ಷೆಯು ಬಯಲು ಪ್ರದೇಶಗಳ ಜೊತೆಗೆ ಉಬ್ಬುತಗ್ಗು ಪ್ರದೇಶಗಳನ್ನೂ ಹೊಂದಿದೆ. ಈ ನಗರದ ಭೂವಿಜ್ಞಾನವು, ಪರ್ವತ ಪ್ರದೇಶಗಳಲ್ಲಿ ಗಟ್ಟಿಯಾದ ಲ್ಯಾಟರೈಟ್ ನಿಂದಲೂ, ಕಡಲತೀರದಲ್ಲಿ ಮರಳು ಮಿಶ್ರಿತ ಮಣ್ಣಿನಿಂದಲೂ ವಿಶಿಷ್ಟತೆಯನ್ನು ಪಡೆದುಕೊಂಡಿದೆ. [[ಭಾರತ]] ಸರಕಾರವು ಮಂಗಳೂರನ್ನು 'ಸಾಧಾರಣವಾದ ಭೂಕಂಪಪ್ರವಣ ನಗರ ಕೇಂದ್ರ' ಎಂದು ಗುರುತಿಸಿದೆ ಮತ್ತು ನಗರವನ್ನು ಸಿಸ್ಮಿಕ್ ೩ನೇ ವಲಯದಲ್ಲಿ ವರ್ಗೀಕರಿಸಿದೆ.<ref>{{cite web |publisher=[[Geological Survey of India]] |url=http://www.gsi.gov.in/images/zonation.gif |title=Seismic zoning map of India |format=[[Graphics Interchange Format|GIF]] |accessdate=2008-07-20 |archive-date=2008-10-03 |archive-url=https://web.archive.org/web/20081003062745/http://www.gsi.gov.in/images/zonation.gif |url-status=dead }}</ref><ref>{{cite web |publisher=[[India Meteorological Department]] |url=http://www.imd.ernet.in/section/seismo/static/seismo-zone.htm |title=Seismic Zoning Map |accessdate=2008-07-20 |archive-date=2008-09-15 |archive-url=https://web.archive.org/web/20080915154543/http://www.imd.ernet.in/section/seismo/static/seismo-zone.htm |url-status=dead }}</ref> ಮಂಗಳೂರು ನಗರವು [[ನೇತ್ರಾವತಿ]] ಮತ್ತು [[ಗುರುಪುರ]] ನದಿಗಳಿಂದುಂಟಾದ [[ಹಿನ್ನೀರು|ಹಿನ್ನೀರಿನ]] ಮೇಲೆ ನೆಲೆಸಿದೆ. ಈ ನದಿಗಳು ಉತ್ತರದಲ್ಲಿ ಹಾಗೂ ದಕ್ಷಿಣದಲ್ಲಿ ಹರಿಯುವುದರ ಮೂಲಕ ಈ ನಗರವನ್ನು ಸುತ್ತುವರಿಯುತ್ತವೆ. ಎರಡೂ ನದಿಗಳು ನಗರದ ದಕ್ಷಿಣದಲ್ಲಿ [[ಅಳಿವೆ|ಅಳಿವೆಯನ್ನು]] ಸೃಷ್ಟಿಸಿ [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರವನ್ನು]] ಸೇರುತ್ತವೆ. ನಗರದ ಕರಾವಳಿ ತೀರದುದ್ದಕ್ಕೂ ಹಲವು ಕಡಲತೀರ/ಬೀಚ್ ಗಳಿವೆ. ಇವುಗಳಲ್ಲಿ ಪ್ರಮುಖವಾದುವು ಮುಕ್ಕ, ಪಣಂಬೂರು, ತಣ್ಣೀರುಬಾವಿ, ಕೆ.ಆರ್.ಇ.ಸಿ., ಸೋಮೇಶ್ವರ ಹಾಗೂ ಸಮ್ಮರ್ ಸ್ಯಾಂಡ್ ಬೀಚ್ ಗಳು. ಇಲ್ಲಿನ ವೃಕ್ಷಸಮೂಹವು ಪ್ರಮುಖವಾಗಿ ತೆಂಗಿನ ಮರಗಳು, ತಾಳೆ ಜಾತಿಯ ಮರಗಳು, ಅಶೋಕ ವೃಕ್ಷಗಳ ಜೊತೆಗೆ ಇತರ ಕೆಲವು ಮರಗಳನ್ನು ಹೊಂದಿದೆ. [[ಭಾರತ|ಭಾರತದ]] ಇತರ ನಗರಗಳಿಗೆ ಹೋಲಿಸಿದರೆ ಮಂಗಳೂರು ಇನ್ನೂ ತನ್ನ ಹಸಿರು ಹೊದಿಕೆಯನ್ನು ಉಳಿಸಿಕೊಂಡು ಬಂದಿದೆ. ಮಂಗಳೂರು [[ಉಷ್ಣವಲಯ|ಉಷ್ಣವಲಯದ]] ವಾಯುಗುಣವನ್ನು ಹೊಂದಿದೆ. ನಗರದಲ್ಲಿ ಬೇಸಿಗೆಕಾಲ ಮತ್ತು ಚಳಿಗಾಲಗಳು ಸಮಾನವಾಗಿದ್ದು, ಎರಡೂ ಋತುಗಳಲ್ಲೂ ತಾಪಮಾನವು ಸರಾಸರಿ ೨೭°C ನಿಂದ ೩೪°Cವರೆಗೆ ಇರುತ್ತದೆ. [[ತೇವಾಂಶ|ತೇವಾಂಶವು]] ಸರಾಸರಿ ೭೮% ತಲುಪುತ್ತದೆ. ಪರ್-ಹ್ಯೂಮಿಡ್(ಎ)[Per-Humid(A)] ವಲಯಕ್ಕೆ ಸೇರುವ ಈ ನಗರವು [[ಅರಬ್ಬೀ ಸಮುದ್ರ]] ಶಾಖೆಯ [[ನೈಋತ್ಯ]] ಮಾನ್ಸೂನಿನ ನೇರ ಪ್ರಭಾವಕ್ಕೆ ಒಳಪಡುತ್ತದೆ. ಮೇಯಿಂದ ಆಕ್ಟೋಬರ್ ವರೆಗಿನ ೬ ತಿಂಗಳ ಸಮಯದಲ್ಲಿ ಒಟ್ಟು ವಾರ್ಷಿಕ ಮಳೆಯ ೯೦ ಪ್ರತಿಶತ ಮಳೆಯನ್ನು ಇದು ಪಡೆಯುತ್ತದೆ. ಇತರ ಸಮಯದಲ್ಲಿ ಒಣಹವೆಯಿರುತ್ತದೆ. ಡಿಸೆಂಬರ್ ನಿಂದ ಫೆಬ್ರವರಿವರೆಗಿನ ಸಮಯದಲ್ಲಿ ಇಲ್ಲಿ ತಾಪಮಾನ ಹಾಗೂ ತೇವಾಂಶಗಳೆರಡೂ ಇತರ ತಿಂಗಳುಗಳಿಗಿಂತ ಗಣನೀಯವಾಗಿ ಕಡಿಮೆಯಿರುತ್ತದೆ. ಆದ್ದರಿಂದ ಈ ಸಮಯವು ಮಂಗಳೂರನ್ನು ಭೇಟಿಕೊಡಲು ಅತಿ ಸೂಕ್ತ. ದಿನದಲ್ಲಿ ತಾಪಮಾನವು ೩೦°C ಗಿಂತ ಕಡಿಮೆಯಿದ್ದರೆ, ರಾತ್ರಿಯಲ್ಲಿ ೨೦°C ಗಿಂತ ಕಡಿಮೆಯಿರುತ್ತದೆ. ಈ ಋತುವಿನ ನಂತರ ಕಾಲಿಡುವುದೇ [[ಬೇಸಿಗೆಕಾಲ]]. ಈ ಸಮಯದಲ್ಲಿ ತಾಪಮಾನವು ೩೮°C ಗಳ ತನಕ ಏರುತ್ತದೆ. ಇದರ ನಂತರ [[ಮಳೆಗಾಲ|ಮಳೆಗಾಲವು]] ಆರಂಭವಾಗುತ್ತದೆ. [[ಭಾರತ|ಭಾರತದ]] ಇತರ ನಗರ ಕೇಂದ್ರಗಳಿಗೆ ಹೋಲಿಸಿದರೆ ಮಂಗಳೂರು ಭಾರಿ ಮಳೆಯನ್ನು ಪಡೆಯುತ್ತದೆ.<ref>{{cite web |url= http://whc.unesco.org/en/tentativelists/2103/ |title= Western Ghats (sub cluster nomination) |accessdate= 2008-07-27 |publisher=[[UNESCO]] World Heritage Centre}}</ref> ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಸಮಯಾವಧಿಯಲ್ಲಿ ನಗರವು ೪೦೦೦ ಮಿಲಿ ಮೀಟರ್ ಗಳಷ್ಟು ವರ್ಷಧಾರೆಯನ್ನು ಪಡೆಯುತ್ತದೆ. [[ಚಿತ್ರ:Mangalore panaroma 0187 pan.jpg|1087x1087px|thumb|center|[[ಕದ್ರಿ|ಕದ್ರಿಯಿಂದ]] ಮಂಗಳೂರು ನಗರದ ಸಮಗ್ರ ನೋಟ (೨೦೦೭)]] == ಅರ್ಥ ವ್ಯವಸ್ಥೆ == [[ಚಿತ್ರ:Fishing In Mukka.JPG|200px|thumb|right|ಮಂಗಳೂರಿನ ಸಮೀಪದ [[ಮುಕ್ಕ|ಮುಕ್ಕದಲ್ಲಿ]] [[ಮೀನುಗಾರಿಕೆ]]]] [[ಚಿತ್ರ:Iron Ore factory.jpg|200px|thumb|ಮಂಗಳೂರಿನಲ್ಲಿರುವ [[ಕುದ್ರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್]]]] ಮಂಗಳೂರಿನ ಅರ್ಥ ವ್ಯವಸ್ಥೆಯಲ್ಲಿ ವ್ಯಾವಸಾಯಿಕ ಸಂಸ್ಕರಣೆ ಹಾಗೂ ಬಂದರು ಸಂಬಂಧಿತ ಚಟುವಟಿಕೆಗಳು ಪ್ರಮುಖ ಸ್ಥಾನಗಳನ್ನು ಪಡೆದಿವೆ<ref name="scan">{{cite web |url= http://www.crn.in/SouthScanNov152007.aspx |title= South Scan (Mangalore, Karnataka) |accessdate= 2008-03-20 |publisher= CMP Media LLC |archive-date= 2012-02-07 |archive-url= https://www.webcitation.org/65GpC8D7Z?url=http://www.crn.in/SouthScanNov152007.aspx |url-status= dead }}</ref>. ನವ ಮಂಗಳೂರು ಬಂದರು [[ಭಾರತ|ಭಾರತದ]] ೯ನೇ ಅತಿ ದೊಡ್ಡ ಸರಕು ನಿರ್ವಹಣಾ ಬಂದರಾಗಿದೆ. ಇದು ಭಾರತದ ೭೫ ಪ್ರತಿಶತ ಕಾಫಿ ಮತ್ತು ಗೋಡಂಬಿ ರಫ್ತನ್ನು ನಿರ್ವಹಿಸುತ್ತದೆ. ಮಂಗಳೂರು ಹಂಚುಗಳು ಭಾರತದಾದ್ಯಂತ ಪ್ರಸಿದ್ಧವಾಗಿದ್ದು ಈಗಲೂ ನಗರದಲ್ಲಿ ತುಂಬಾ ಬಳಕೆಯಲ್ಲಿದೆ. ಮಂಗಳೂರು, ವಾಹನಗಳ 'ಲೀಫ್ ಸ್ಪ್ರಿಂಗ್' ಉದ್ಯಮದ ತವರು. 'ದ ಕೆನರಾ ವರ್ಕ್ ಶೋಪ್ಸ್ ಲಿಮಿಟೆಡ್' ಮತ್ತು 'ಲ್ಯಾಮಿನ ಸಸ್ಪೆನ್ಶನ್ ಪ್ರೊಡಕ್ಟ್ಸ್ ಲಿಮಿಟೆಡ್' ಗಳು ಚಿರಪರಿಚಿತ ಲೀಫ್ ಸ್ಪ್ರಿಂಗ್ ಉದ್ಯಮಗಳು. ಬೈಕಂಪಾಡಿ ಮತ್ತು ಯೆಯ್ಯಾಡಿ ಕೈಗಾರಿಕಾ ವಲಯಗಳು ಹಲವು ಸಣ್ಣ ಕೈಗಾರಿಕೆಗಳಿಗೆ ಮನೆಯಾಗಿದೆ. ನಗರವು ಆಗ್ನೇಯ ಏಷ್ಯಾದಿಂದ ಮರಮುಟ್ಟುಗಳನ್ನು ಆಮದು ಮಾಡುತ್ತಿದ್ದು, ಇದನ್ನು ಪೀಠೋಪಕರಣಗಳ ತಯಾರಿಕೆಗೆ ಬಳಸಲಾಗುತ್ತದೆ. ನಗರವು ದಕ್ಷಿಣ ಭಾರತಕ್ಕೆ ಮರಮುಟ್ಟುಗಳ ಪ್ರಮುಖ ಪ್ರವೇಶ ದ್ವಾರವೂ ಆಗಿದೆ. ಬೀಡಿ ತಯಾರಿಕೆ ಇಲ್ಲಿನ ಪ್ರಮುಖ ಗೃಹ ಕೈಗಾರಿಕೆ. 'ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಲಿಮಿಟೆಡ್', 'ಕುದ್ರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್', 'ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್', 'ಬಿ.ಎ.ಎಸ್.ಎಫ್', 'ಇ.ಎಲ್.ಎಫ್ ಗ್ಯಾಸ್' ಇಲ್ಲಿನ ಪ್ರಮುಖ ಉದ್ದಿಮೆಗಳಲ್ಲಿ ಕೆಲವು. ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಾದ [[ಇನ್ಫೋಸಿಸ್]], [[ವಿಪ್ರೊ]], 'ಎಂಫಾಸಿಸ್ ಬಿ.ಪಿ.ಒ' ಹಾಗೂ 'ಫರ್ಸ್ಟ್ ಅಮೇರಿಕನ್ ಕೋರ್ಪೋರೇಷನ್'ಗಳು ನಗರದಲ್ಲಿ ಕೆಲಸವನ್ನು ಆರಂಭಿಸಿವೆ.<ref name="ind">{{cite news |url=http://economictimes.indiatimes.com/Features/The_Sunday_ET/Property/Mangalore_takes_over_as_the_new_SEZ_destination/articleshow/2788712.cms |title= Mangalore takes over as the new SEZ destination |date=[[2008-02-17]] |accessdate= 2008-03-20 |publisher=[[Indiatimes|Times Internet Limited]]}}</ref> ಮೂರು ಮೀಸಲು ಮಾಹಿತಿ ತಂತ್ರಜ್ಞಾನ ಪಾರ್ಕ್ ಗಳು ನಗರಕ್ಕೆ ಕಾಲಿಡುತ್ತಿದ್ದು, ಇವುಗಳಲ್ಲಿ ಎರಡು ಈಗಾಗಲೆ ನಿರ್ಮಾಣದ ಹಂತದಲ್ಲಿವೆ. ಗಂಜಿಮಠದಲ್ಲಿ ನಿರ್ಮಾಣಗೊಳ್ಳುತ್ತಿರುವ 'ರಫ್ತು ಉತ್ತೇಜನ ಕೈಗಾರಿಕಾ ವಲಯ' ಮೊದಲನೆಯದಾದರೆ, ಎರಡನೆಯದು [[ಮಂಗಳೂರು ವಿಶ್ವವಿದ್ಯಾನಿಲಯ|ಮಂಗಳೂರು ವಿಶ್ವವಿದ್ಯಾನಿಲಯದ]] ಸಮೀಪದಲ್ಲಿ ನಿರ್ಮಿತವಾಗುತ್ತಿರುವ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'.<ref>{{cite web |url=http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%203/Fig.%203.5.1.doc |title=Study Area around SEZ, Mangalore |format=[[DOC (computing)|DOC]] |accessdate=2008-07-02 |author=Neeri |publisher=[[Mangalore City Corporation]] |archive-date=2008-10-03 |archive-url=https://web.archive.org/web/20081003062813/http://www.mangalorecity.gov.in/forms/sez/MSEZ%20Draft%20EIA/Mangalore%20SEZ%2C%20Oct.%202007/Chapter%203/Fig.%203.5.1.doc |url-status=dead }}</ref> ಗಂಜಿಮಠದಲ್ಲಿ ಮೂರನೇ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'ದ ನಿರ್ಮಾಣವನ್ನು ಪ್ರಸ್ಥಾಪಿಸಲಾಗಿದೆ.<ref>{{cite web |url=http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%201/Fig.1.2.doc |title=Proposed MSEZ Site and Existing Industries |format=[[DOC (computing)|DOC]] |accessdate=2008-04-09 |author=Neeri |publisher=[[Mangalore City Corporation]] |archive-date=2008-04-10 |archive-url=https://web.archive.org/web/20080410145046/http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%201/Fig.1.2.doc |url-status=dead }}</ref> ಬಿ.ಎ. ಗ್ರೂಪ್ ನವರಿಂದ ೨೦ ಲಕ್ಷ ಚದರ ಫೀಟ್ ಗಳ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'ವು [[ತುಂಬೆ|ತುಂಬೆಯಲ್ಲಿ]] ನಿರ್ಮಾಣ ಹಂತದಲ್ಲಿದೆ.<ref>{{cite news| url = http://www.hindu.com/2006/08/31/stories/2006083118290300.htm| date = 2006-08-31| title = Two more plans for EPIP cleared| accessdate = 2006-09-29| publisher = [[ದಿ ಹಿಂದೂ]]| archive-date = 2012-10-25| archive-url = https://web.archive.org/web/20121025134537/http://www.hindu.com/2006/08/31/stories/2006083118290300.htm| url-status = dead}}</ref> [[ತೈಲ ಮತ್ತು ಪ್ರಾಕೃತಿಕ ಅನಿಲ ನಿಗಮ|ತೈಲ ಮತ್ತು ಪ್ರಾಕೃತಿಕ ಅನಿಲ ನಿಗಮವು]] (ಒ.ಎನ್.ಜಿ.ಸಿ) 'ಮಂಗಳೂರು ವಿಶೇಷ ಆರ್ಥಿಕ ವಲಯ'ದಲ್ಲಿ ೧೫ ಮಿಲಿಯನ್ ಟನ್ನಿನ ಹೊಸ ಸಂಸ್ಕರಣಾಗಾರ, ಪೆಟ್ರೋಕೆಮಿಕಲ್ ಸ್ಥಾವರ ಹಾಗೂ ಶಕ್ತಿ ಮತ್ತು ಎಲ್.ಎನ್.ಜಿ ಸ್ಥಾವರಗಳ ಮೇಲೆ ೩೫,೦೦೦ ಕೋಟಿ ರೂಪಾಯಿಗಳ ಬಂಡವಾಳ ಹೂಡುವ ಬಗ್ಗೆ ಯೋಜನೆ ರೂಪಿಸಿದೆ. ಇದು ದೇಶದ ಪ್ರಥಮ 'ಪೆಟ್ರೋಲಿಯಮ್, ಕೆಮಿಕಲ್ಸ್, ಪೆಟ್ರೋಕೆಮಿಕಲ್ಸ್ ಇನ್ವೆಸ್ಟ್ ಮೆಂಟ್ ರೀಜನ್'(PCPIR) ಆಗಲಿದೆ. ಇಂತಹ ಇತರ ಪಿ.ಸಿ.ಪಿ.ಐ.ಆರ್. ಗಳು [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳದ]] ನಯಚಾರ್ ನಲ್ಲಿ, [[ಹರಿಯಾಣ|ಹರಿಯಾಣದ]] [[ಪಾಣಿಪತ್]] ನಲ್ಲಿ ಹಾಗೂ [[ಆಂಧ್ರ ಪ್ರದೇಶ|ಆಂಧ್ರ ಪ್ರದೇಶದ]] ಅಚ್ಯುತಪುರಂನಲ್ಲಿವೆ. 'ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಮ್ ರಿಸರ್ವ್ಸ್ ಲಿಮಿಟೆಡ್' ಎಂಬ 'ಆಯಿಲ್ ಇಂಡಸ್ಟ್ರಿ ಡೆವಲಪ್ಮೆಂಟ್ ಬೋರ್ಡ್'ನ ವಿಶೇಷ ಘಟಕವು ಮಂಗಳೂರು ಹಾಗೂ [[ಭಾರತ|ಭಾರತದ]] ಇತರ ಎರಡು ಸ್ಥಳಗಳಲ್ಲಿ 'ಕಚ್ಚಾತೈಲ ಸಂಗ್ರಹಣಾ ಸ್ಥಾವರ'ಗಳನ್ನು ನಿರ್ಮಿಸಲು ನಿಶ್ಚಯಿಸಿದೆ.<ref>{{cite news |url=http://www.thehindubusinessline.com/2006/04/02/stories/2006040202220200.htm |title=Strategic oil reserves to come directly under Govt |date=[[2006-04-02]] |accessdate = 2008-02-20 |publisher=[[Business Line|The Hindu Business Line]]}}</ref><ref>{{cite news |url = http://www.hindu.com/2006/01/07/stories/2006010704081600.htm |title = Strategic crude reserve gets nod |date = [[2006-01-07]] |accessdate = 2008-02-20 |publisher = [[ದಿ ಹಿಂದೂ]] |archive-date = 2012-02-07 |archive-url = https://www.webcitation.org/65GuJRHha?url=http://www.hindu.com/2006/01/07/stories/2006010704081600.htm |url-status = dead }}</ref> ಯೋಜಿತ, ವಾರ್ಷಿಕ ೫ ಮಿಲಿಯನ್ ಮೆಟ್ರಿಕ್ ಟನ್ನು(ಎಮ್.ಎಮ್.ಟಿ.ಪಿ.ಎ) ಸಂಗ್ರಹಣೆಯಲ್ಲಿ ೧.೫ ಎಮ್.ಎಮ್.ಟಿ.ಪಿ.ಎ ಮಂಗಳೂರಿನಲ್ಲಿಯೂ,<ref>{{cite news |url =http://economictimes.indiatimes.com/India_to_form_crude_oil_reserve_of_5_mmt/articleshow/2137148.cms |title =India to form crude oil reserve of 5 mmt |date = [[2007-06-20]] |accessdate = 2008-02-20 |publisher = [[The Economic Times]]}}</ref> ೧.೦ ಎಮ್.ಎಮ್.ಟಿ.ಪಿ.ಎ [[ವಿಶಾಖಪಟ್ಟಣ|ವಿಶಾಖಪಟ್ಟಣದಲ್ಲಿಯೂ]] ಹಾಗೂ ೨.೫ ಎಮ್.ಎಮ್.ಟಿ.ಪಿ.ಎ ಮಂಗಳೂರಿನ ಸಮೀಪದ ಪಡೂರಿನಲ್ಲಿಯೂ ನಿರ್ವಹಿಸಲಾಗುತ್ತದೆ. 'ಇಂಡಿಯಾ ಟುಡೆ'ಯ ಅಂತರಾಷ್ಟ್ರೀಯ ಸಂಪುಟದ ಅನುಸಾರ ಮಂಗಳೂರು ([[ಕೊಚ್ಚಿ|ಕೊಚ್ಚಿಯ]] ನಂತರ) ದಕ್ಷಿಣ ಭಾರತದಲ್ಲೇ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಾನ್-ಮೆಟ್ರೊ(ಮೆಟ್ರೋವಲ್ಲದ) ನಗರವಾಗಿದೆ. [[ಚಿತ್ರ:Mangalore infosys.jpg|200px|thumb|left| ಮಂಗಳೂರಿನಲ್ಲಿ [[ಇನ್ಫೋಸಿಸ್]] ಕಾರ್ಯಾಲಯ ]] [[ಕಾರ್ಪೋರೇಷನ್ ಬ್ಯಾಂಕ್]],<ref>{{cite web |url =http://www.corpbank.com/asp/0100text.asp?presentID=84&headID=84 |title =History |accessdate = 2008-04-18 |publisher = [[Corporation Bank]]}}</ref> [[ಕೆನರಾ ಬ್ಯಾಂಕ್]],<ref>{{cite web |url = http://www.hindu.com/2005/11/20/stories/2005112015560300.htm |title = Cheque truncation process from April, says Leeladhar |accessdate = 2008-04-18 |publisher = [[ದಿ ಹಿಂದೂ]] |archive-date = 2012-03-14 |archive-url = https://www.webcitation.org/66ALTNfb6?url=http://www.hindu.com/2005/11/20/stories/2005112015560300.htm |url-status = dead }}</ref> ಮತ್ತು [[ವಿಜಯ ಬ್ಯಾಂಕ್]],<ref>{{cite web |url=http://vijayabank.com:8081/vijaya/vijaya/internet-en/menus/we-at-vijaya-bank/inception.html |title=Inception |accessdate=2008-07-09 |publisher=[[Vijaya Bank]] |archive-date=2008-09-08 |archive-url=https://web.archive.org/web/20080908053811/http://vijayabank.com:8081/vijaya/vijaya/internet-en/menus/we-at-vijaya-bank/inception.html |url-status=dead }}</ref> ಗಳು ೨೦ನೇ ಶತಮಾನದ ಪೂರ್ವಾರ್ಧದಲ್ಲಿ ಮಂಗಳೂರಿನಲ್ಲಿ ಪ್ರಾರಂಭಗೊಂಡ ಮೂರು ರಾಷ್ಟ್ರೀಕೃತ ಬ್ಯಾಂಕುಗಳು. ಮಂಗಳೂರಿನಲ್ಲಿ ಸ್ಥಾಪಿಸಲ್ಪಟ್ಟ [[ಕರ್ಣಾಟಕ ಬ್ಯಾಂಕ್]] ಆ ಸಮಯದ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿತ್ತು.<ref>{{cite web |url =http://www.karnatakabank.com/ktk/History.jsp |title =History |accessdate =2008-04-18 |publisher =[[Karnataka Bank]] |archive-date =2012-03-17 |archive-url =https://web.archive.org/web/20120317115018/http://www.karnatakabank.com/ktk/History.jsp |url-status =dead }}</ref> ಮಂಗಳೂರು ಕ್ಯಾಥೊಲಿಕ್ ಕೊ-ಓಪರೇಟಿವ್ ಬ್ಯಾಂಕ್ ಲಿಮಿಟೆಡ್, ಕ್ಯಾಥೊಲಿಕ್ ಬ್ಯಾಂಕ್ ಲಿಮಿಟೆಡ್ ಹಾಗೂ ಎಸ್.ಸಿ.ಡಿ.ಸಿ.ಸಿ ಬ್ಯಾಂಕುಗಳು ಮಂಗಳೂರಿನಲ್ಲಿ ಸ್ಥಾಪನೆಗೊಂಡ ವರ್ಗೀಕೃತ ಬ್ಯಾಂಕುಗಳು. ದೋಣಿ ನಿರ್ಮಾಣ ಹಾಗೂ ಮೀನುಗಾರಿಕೆ ಉದ್ಯಮಗಳು ಪೀಳಿಗೆಗಳಿಂದ ಮಂಗಳೂರಿನ ಪ್ರಮುಖ ಉದ್ಯಮಗಳಾಗಿವೆ. ಮಂಗಳೂರು ಬಂದರಿನ ಸಮೀಪದಲ್ಲಿರುವ 'ಹಳೆ ಮಂಗಳೂರು ಬಂದರು' ಪ್ರಸಿದ್ಧ ಮೀನುಗಾರಿಕಾ ಬಂದರಾಗಿದೆ. ಇಲ್ಲಿ ಮೀನುಗಾರಿಕೆಗಾಗಿ ಬಳಸುವ ಭಾರಿ ಪ್ರಮಾಣದ ಯಾಂತ್ರಿಕೃತ ದೋಣಿಗಳು ಲಂಗರು ಹಾಕಿರುತ್ತವೆ. ಮೀನುಗಾರಿಕಾ ಉದ್ಯಮವು ಸಾವಿರಾರು ಜನರನ್ನು ಈ ಉದ್ಯೋಗದಲ್ಲಿ ಬಳಸಿಕೊಂಡಿದೆ ಹಾಗೂ ಅವರ ಉತ್ಪನ್ನಗಳನ್ನು ಸುತ್ತಮುತ್ತಲ ಪ್ರದೇಶಗಳಿಗೆ ರಫ್ತು ಮಾಡಲಾಗುತ್ತದೆ. ಹಂಚು, ಬೀಡಿ, ಕಾಫಿ ಮತ್ತು ಗೋಡಂಬಿ ಉದ್ಯಮಗಳಲ್ಲಿ ಮಂಗಳೂರಿನ ವ್ಯಾಪಾರ ಸಂಸ್ಥೆಗಳು ಪ್ರಮುಖವಾದ ಅಸ್ತಿತ್ವವನ್ನು ಪಡೆದುಕೊಂಡು ಬಂದಿದೆ, ಹಾಗಿದ್ದೂ ಆಧುನಿಕ ನಿರ್ಮಾಣದಲ್ಲಿ ಕಾಂಕ್ರೀಟಿನ ಬಳಕೆಯಿಂದಾಗಿ ಹಂಚಿನ ಉದ್ಯಮವು ಅವನತಿಯ ದಾರಿಯಲ್ಲಿ ಸಾಗಿದೆ. 'ಅಲ್ಬುಕರ್ಕ್ ಹಂಚಿನ ಕಾರ್ಖಾನೆ'ಯು ಭಾರತದಲ್ಲೇ ಅತಿ ದೊಡ್ಡ ಹಂಚಿನ ಕಾರ್ಖಾನೆಯಾಗಿದ್ದು,ಪ್ರಸಿದ್ಧ ಮಂಗಳೂರು ಕೆಂಪು ಹಂಚುಗಳನ್ನು ತಯಾರಿಸುತ್ತದೆ. ಮಂಗಳೂರಿನ ಉಪನಗರವಾದ [[ಉಳ್ಳಾಲ|ಉಳ್ಳಾಲದಲ್ಲಿ]] ಹೆಣೆದ ಉಡುಪುಗಳು ಹಾಗೂ ತೆಂಗಿನ ನಾರಿನ ದಾರಗಳನ್ನು ತಯಾರಿಸಲಾಗುತ್ತದೆ. == ಜನಸಂಖ್ಯೆ == [[ಚಿತ್ರ:Light House Hill, Mangalore.JPG|200px|thumb|right|ಲೈಟ್ ಹೌಸ್ ಹಿಲ್, ಮಂಗಳೂರಿನ ಪ್ರಮುಖ ತಾಣಗಳಲ್ಲೊಂದು]] ೨೦೧೧ರ [[ಭಾರತ|ಭಾರತದ]] [[ಜನಗಣತಿ|ಜನಗಣತಿಯ]] ಪ್ರಕಾರ, ಮಂಗಳೂರು ೪,೮೪,೭೮೫ ಜನಸಂಖ್ಯೆಯನ್ನು ಹೊಂದಿತ್ತು.<ref name="dmab">{{cite web |url=http://www.census2011.co.in/census/city/451-mangalore.html}}</ref> ಇದೇ ಜನಗಣತಿಯ ಪ್ರಕಾರ ಮಹಾನಗರ ಪಾಲಿಕೆ ಪ್ರದೇಶದ ಜನಸಂಖ್ಯೆಯು ೬,೧೯,೬೬೪ ಆಗಿದೆ.<ref name="popmlr">{{cite web |publisher=Census Commission of India |url=http://www.census2011.co.in/census/city/451-mangalore.html}}</ref> 'ವರ್ಲ್ಡ್ ಗಾಜೆಟರ್' ನ ಅನುಸಾರ ೨೦೦೮ರಲ್ಲಿ ಮಂಗಳೂರಿನ ಅಂದಾಜು ಜನಸಂಖ್ಯೆಯು ೪,೩೧,೯೭೬ ಆಗಿತ್ತು. ಇದರ ಪ್ರಕಾರ ಮಂಗಳೂರು [[ಭಾರತ|ಭಾರತದ]] ೧೦೧ನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗುತ್ತದೆ.<ref>{{cite web |url= http://www.world-gazetteer.com/wg.php?x=&men=gcis&lng=en&dat=80&geo=-104&srt=pnan&col=aohdq&msz=1500&va=&pt=a |title= India: largest cities and towns and statistics of their population |accessdate= 2008-01-31 |publisher= World Gazetteer|archiveurl=http://www.webcitation.org/5nsxcLbvU|archivedate=2010-02-28}}</ref> ಇದೇ ಗಣತಿಯ ಅನುಸಾರ 'ವರ್ಲ್ಡ್ ಗಾಜೆಟರ್' ಮಂಗಳೂರು ನಗರ ಪ್ರದೇಶದ(urban) ಜನಸಂಖ್ಯೆಯು ೬,೦೩,೨೬೯ ಎಂದು ಅಂದಾಜು ಮಾಡಿತ್ತು. ಇದು ಈ ನಗರ ಪ್ರದೇಶವನ್ನು ೬೧ನೇ ಅತಿ ಹೆಚ್ಚು ಜನಸಾಂದ್ರ ಪ್ರದೇಶವನ್ನಾಗಿ ಮಾಡುತ್ತದೆ.<ref>{{cite web |url= http://www.world-gazetteer.com/wg.php?x=&men=gcis&lng=en&dat=80&geo=-104&srt=pnan&col=aohdq&msz=1500&va=&pt=a |title= India: metropolitan areas |accessdate= 2008-01-16 |publisher= World Gazetteer|archiveurl=http://www.webcitation.org/5nsxcLbvU|archivedate=2010-02-28}}</ref> ಜನಸಂಖ್ಯೆಯ ೫೦ ಪ್ರತಿಶತ ಭಾಗವು ಪುರುಷರಾಗಿದ್ದು, ಇವರ ಸಂಖ್ಯೆ ೨,೦೦,೨೩೪ ಆಗಿದೆ. ಉಳಿದ ೫೦ ಪ್ರತಿಶತ ಸ್ತ್ರೀಯರಾಗಿದ್ದು, ಇವರ ಸಂಖ್ಯೆ ೧,೯೮,೫೧೧ ಆಗಿದೆ. ಪುರುಷ ಸಾಕ್ಷರತಾ ಪ್ರಮಾಣವು ೮೬ ಪ್ರತಿಶತವಿದ್ದು, ಸ್ತ್ರೀ ಸಾಕ್ಷರತಾ ಪ್ರಮಾಣವು ೭೯ ಪ್ರತಿಶತವಿದೆ. ಜನಸಂಖ್ಯೆಯ ೯ ಪ್ರತಿಶತ ಭಾಗವು ೬ ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ. ಮಂಗಳೂರಿನ ಸರಾಸರಿ ಸಾಕ್ಷರತಾ ಪ್ರಮಾಣವು ೮೩ ಪ್ರತಿಶತವಿದ್ದು ಇದು ರಾಷ್ಟ್ರೀಯ ಸರಾಸರಿ ೫೯.೯ಕ್ಕಿಂತ ಅಧಿಕವಾಗಿದೆ. ಜನನ ಪ್ರಮಾಣವು ೧೩.೭೨ ಪ್ರತಿಶತವಿದ್ದು, ಮರಣ ಪ್ರಮಾಣವು ೩.೭೧ ಪ್ರತಿಶತ ಹಾಗೂ ಶಿಶು ಮರಣ ಪ್ರಮಾಣವು ೧.೨೪ ಪ್ರತಿಶತವಿದೆ. ಕೊಳೆಗೇರಿಗಳ ಏರುತ್ತಿರುವ ಸಂಖ್ಯೆಯು ಇಲ್ಲಿನ ಕಳವಳಕಾರಿಯಾದ ಅಂಶವಾಗಿದೆ. ಮಂಗಳೂರು ನಗರ ಪ್ರದೇಶವು ನಗರ ಪಾಲಿಕೆಯ ಸರಹದ್ದಿನಲ್ಲಿ ೩೨ ಕೊಳೆಗೇರಿಗಳನ್ನು ಗುರುತಿಸಿತ್ತು. ಸುಮಾರು ೨೨,೦೦೦ ವಲಸಿಗ ಕಾರ್ಮಿಕರು ನಗರದ ಸರಹದ್ದಿನಲ್ಲಿರುವ ಈ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ.<ref>{{cite web |url= http://www.hindu.com/2006/04/08/stories/2006040818420300.htm |title= Growing number of slums in Mangalore a cause for concern |date= [[2006-04-08]] |accessdate= 2008-03-14 |publisher= [[ದಿ ಹಿಂದೂ]] |archive-date= 2008-03-03 |archive-url= https://web.archive.org/web/20080303014244/http://www.hindu.com/2006/04/08/stories/2006040818420300.htm |url-status= dead }}</ref><ref>{{cite web |url= http://www.hindu.com/2006/01/21/stories/2006012111860300.htm |title= Slums mushrooming in port city |accessdate= 2008-03-14 |date= [[2006-01-21]] |publisher= [[ದಿ ಹಿಂದೂ]] |archive-date= 2008-03-24 |archive-url= https://web.archive.org/web/20080324145402/http://www.hindu.com/2006/01/21/stories/2006012111860300.htm |url-status= dead }}</ref> [[ಚಿತ್ರ:St. Aloysius Church Mangalore.jpg|200px|thumb|left|ಮಂಗಳೂರಿನಲ್ಲಿರುವ ಸಂತ ಅಲೋಶಿಯಸ್ ಚರ್ಚು]] ಮಂಗಳೂರು ಬಹುಸಂಸ್ಕೃತಿಯ ಹಾಗೂ ಬಹುಭಾಷೀಯ ನಗರವಾಗಿದೆ. [[ತುಳು]], [[ಕೊಂಕಣಿ]] ಹಾಗೂ [[ಬ್ಯಾರಿ]] ಭಾಷೆಗಳು ಇಲ್ಲಿನ ಮೂರು ಸ್ಥಳೀಯ ಭಾಷೆಗಳಾಗಿದ್ದು, [[ಕನ್ನಡ]], [[ಹಿಂದಿ]], [[ಆಂಗ್ಲ]] ಮತ್ತು [[ಉರ್ದು]] ಭಾಷೆಗಳೂ ಬಳಕೆಯಲ್ಲಿವೆ. [[ಕನ್ನಡ]] ಇಲ್ಲಿನ ದ್ವಿತೀಯ ಭಾಷೆಯಾಗಿದ್ದು, ಇಲ್ಲಿನ ಅಧಿಕೃತ ಭಾಷೆಯಾಗಿದೆ. ಇಲ್ಲಿನ ಜನಸಂಖ್ಯೆಯ ಅಧಿಕ ಭಾಗವು [[ಹಿಂದೂ]] ಧರ್ಮೀಯರನ್ನು ಒಳಗೊಂಡಿದೆ. [[ಮೊಗವೀರ|ಮೊಗವೀರರು]], ಬಿಲ್ಲವರು ಹಾಗೂ ಬಂಟರು ಇದರಲ್ಲಿ ಪ್ರಮುಖರು. ಕೋಟಾ ಬ್ರಾಹ್ಮಣರು, ಶಿವಳ್ಳಿ ಬ್ರಾಹ್ಮಣರು, [[ಸ್ಥಾನಿಕ ಬ್ರಾಹ್ಮಣರು]], ಹವ್ಯಕ ಬ್ರಾಹ್ಮಣರು, ಗೌಡ ಸಾರಸ್ವತ ಬ್ರಾಹ್ಮಣರು, ದೈವಜ್ಞ ಬ್ರಾಹ್ಮಣರು, ರಾಜಪುರ ಸಾರಸ್ವತ ಬ್ರಾಹ್ಮಣರು ಕೂಡಾ ಹಿಂದು ಜನಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿದ್ದಾರೆ. ಜನಸಂಖ್ಯೆಯ ಇನ್ನು ಸ್ವಲ್ಪ ಭಾಗವು ಕ್ರೈಸ್ತ ಧರ್ಮೀಯರನ್ನು ಹೊಂದಿದೆ. ಇವರಲ್ಲಿ [[ಕೊಂಕಣಿ]] ಮಾತನಾಡುವ ಕಾಥೋಲಿಕರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇವರು 'ಮಂಗಳೂರು ಕಾಥೋಲಿಕರು' ಎಂದೇ ಪ್ರಸಿದ್ಧರು. ಮುಸ್ಲಿಮರು ಇಲ್ಲಿನ ಅಲ್ಪಸಂಖ್ಯಾಕ ಜನತೆಯಾಗಿದ್ದು, ಅವರ ಜನಸಂಖ್ಯೆಯಲ್ಲಿ ೮೦ ಪ್ರತಿಶತ ಜನರು ಅವರದೇ ಭಾಷೆಯಾದ [[ಬ್ಯಾರಿ]] ಭಾಷೆಯನ್ನು ಮಾತಾಡುತ್ತಾರೆ. ಸಣ್ಣ ಪ್ರಮಾಣದ ಜನಸಂಖ್ಯೆಯು ಜೈನ ಧರ್ಮವನ್ನೂ ಅನುಸರಿಸುತ್ತದೆ. == ಸಂಸ್ಕೃತಿ == [[ಚಿತ್ರ:Jyothi Talkies 2008 04 06.JPG|200px|thumb|right|ಜ್ಯೋತಿ ಟಾಕೀಸು ಮಂಗಳೂರಿನ ಪ್ರಸಿದ್ಧ ಚಿತ್ರಮಂದಿರಗಳಲ್ಲಿ ಒಂದು]] [[ಚಿತ್ರ:FullPagadeYakshagana.jpg|200px|thumb|right|[[ಯಕ್ಷಗಾನ]] ವೇಷಧಾರಿ]] ಮಂಗಳೂರಿನ ನಿವಾಸಿಯೊಬ್ಬರನ್ನು ಮಂಗಳೂರಿನ ನಿವಾಸಿಯೊಬ್ಬರನ್ನು [[ತುಳು|ತುಳುವಿನಲ್ಲಿ]] ''ಕುಡ್ಲದಾರ್'' ಎಂದೂ, [[ಕನ್ನಡ|ಕನ್ನಡದಲ್ಲಿ]] ''ಮಂಗಳೂರಿನವರು'' ಎಂದೂ, ಕಾಥೋಲಿಕ್ [[ಕೊಂಕಣಿ|ಕೊಂಕಣಿಯಲ್ಲಿ]] ''ಕೊಡಿಯಾಲ್ ಘರಾನೊ'' ಎಂದೂ, ಜಿ.ಎಸ್.ಬಿ ಕೊಂಕಣಿಯಲ್ಲಿ ''ಕೊಡಿಯಾಲ್ಚಿ'' ಅಥವಾ ''ಮಂಗ್ಳೂರ್ಚಿ'' ಎಂದೂ [[ಆಂಗ್ಲ|ಆಂಗ್ಲದಲ್ಲಿ]] ''ಮ್ಯಾಂಗಲೋರಿಯನ್'' ಎಂದೂ ಕರೆಯುತ್ತಾರೆ. ಬಿಜೈ ಸಮೀಪದಲ್ಲಿರುವ ''ಶ್ರೀಮಂತಿ ಬಾಯಿ ಮ್ಯೂಸಿಯಮ್'' ಮಂಗಳೂರಿನಲ್ಲಿರುವ ಏಕೈಕ ವಸ್ತು ಸಂಗ್ರಹಾಲಯ.<ref>{{cite news |url=http://www.hinduonnet.com/2006/07/07/stories/2006070717580300.htm |title=Srimanthi Bai Museum is in a shambles |date=[[2006-07-07]] |accessdate=2008-01-21 |publisher=[[ದಿ ಹಿಂದೂ]] |archive-date=2012-02-05 |archive-url=https://www.webcitation.org/65ESoBkk1?url=http://www.hinduonnet.com/2006/07/07/stories/2006070717580300.htm |url-status=dead }}</ref> ಮಣ್ಣಗುಡ್ಡದ ಸಮೀಪವಿರುವ ''ಬಿಬ್ಲಿಯೋಫೈಲ್ಸ್ ಪಾರಡೈಸ್'' ಕಾರ್ಪೋರೇಷನ್ ಬ್ಯಾಂಕಿನಿಂದ ನಡೆಸಲ್ಪಡುತ್ತಿರುವ ಸಾರ್ವಜನಿಕ ವಾಚನಾಲಯವಾಗಿದೆ. [[ಯಕ್ಷಗಾನ|ಯಕ್ಷಗಾನವು]] ಇಲ್ಲಿನ ಪ್ರಸಿದ್ಧ ನೃತ್ಯ ಕಲೆಯಾಗಿದ್ದು, ಕಹಳೆ ಘೋಷಗಳೊಂದಿಗೆ ರಾತ್ರಿಯುದ್ದಕ್ಕೂ ನಡೆಯುತ್ತದೆ.<ref>{{cite news |url = http://www.hindu.com/mp/2004/06/10/stories/2004061000340300.htm |date = [[2004-01-10]] |title = Enduring art |accessdate = 2008-07-20 |author = Ganesh Prabhu |publisher = [[ದಿ ಹಿಂದೂ]] |archive-date = 2004-08-30 |archive-url = https://web.archive.org/web/20040830023954/http://www.hindu.com/mp/2004/06/10/stories/2004061000340300.htm |url-status = dead }}</ref> [[ದಸರಾ]] ಹಾಗೂ [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]]ಯ ಸಮಯದಲ್ಲಿ ನಡೆಯುವ ''ಹುಲಿವೇಶ''ವು ಇಲ್ಲಿನ ವಿಶಿಷ್ಟವಾದ ಜಾನಪದ ನೃತ್ಯ ಕಲೆ.<ref>{{cite news |url = http://timesofindia.indiatimes.com/articleshow/354160109.cms |date = [[2001-10-26]] |title = Human `tigers' face threat to health |accessdate = 2007-12-07 |publisher = [[ದಿ ಟೈಮ್ಸ್ ಆಫ್‌ ಇಂಡಿಯಾ]]}}</ref> ಇದರಂತೆಯೇ ''ಕರಡಿವೇಶ''ವೂ [[ದಸರಾ]] ಸಮಯದಲ್ಲಿ ನಡೆಯುವಂತಹ ಇಲ್ಲಿನ ಪ್ರಸಿದ್ಧ ನೃತ್ಯ ರೀತಿ.<ref name="DAJ">{{cite web |url= http://www.daijiworld.com/chan/exclusive_arch.asp?ex_id=726 |title= What's in a Name? |accessdate= 2008-03-04 |author= Stephen D'Souza |publisher= Daijiworld Media Pvt Ltd Mangalore |archive-date= 2008-03-05 |archive-url= https://web.archive.org/web/20080305003349/http://www.daijiworld.com/chan/exclusive_arch.asp?ex_id=726 |url-status= dead }}</ref> [[ಭೂತಕೋಲ]] ಇಲ್ಲಿ ಪ್ರಚಲಿತವಿರುವ, ಧಾರ್ಮಿಕ ಸಂಸ್ಕಾರಗಳನ್ನೊಳಗೊಂಡ ಸಾಂಪ್ರದಾಯಿಕ ನೃತ್ಯ ಕಲೆ. ಜನರ ಮನರಂಜನೆಗಾಗಿ ಇರುವ [[ಕಂಬಳ|ಕಂಬಳವು]] ಇಲ್ಲಿನ ಕೆಸರು ಗದ್ದೆಯಲ್ಲಿ ನಡೆಸುವ ಕೋಣ ಹಾಗೂ ಎತ್ತುಗಳ ಓಟ.<ref>{{cite news |url=http://www.hinduonnet.com/thehindu/mp/2006/12/09/stories/2006120901650100.htm |title=Colours of the season |accessdate=2008-07-09 |date=[[2006-12-09]] |publisher=[[ದಿ ಹಿಂದೂ]] |archive-date=2009-01-10 |archive-url=https://web.archive.org/web/20090110164611/http://www.hinduonnet.com/thehindu/mp/2006/12/09/stories/2006120901650100.htm |url-status=dead }}</ref> ''ಕೋರಿಕಟ್ಟ'' ([[ಕೋಳಿ ಅಂಕ]]) ಇಲ್ಲಿನ ಇನ್ನೊಂದು ಪ್ರಸಿದ್ಧ ಆಟ. ನಾಗದೇವತೆಯನ್ನು ಪೂಜಿಸುವ ಹಬ್ಬವಾದ [[ನಾಗಾರಾಧನೆ|ನಾಗಾರಾಧನೆಯೂ]] ಇಲ್ಲಿ ಪ್ರಚಲಿತದಲ್ಲಿದೆ.<ref>{{cite web |url= http://mangalorean.com/news.php?newstype=broadcast&broadcastid=50662 |title= Nagarapanchami Naadige Doddadu |accessdate= 2008-01-28 |publisher= Mangalorean.Com |archive-date= 2012-02-09 |archive-url= https://web.archive.org/web/20120209025322/http://mangalorean.com/news.php?newstype=broadcast&broadcastid=50662 |url-status= dead }}</ref> ''ಪಾಡ್ದನ''ಗಳು ವೇಷಧಾರಿ ಸಮುದಾಯದವರಿಂದ [[ತುಳು|ತುಳುವಿನಲ್ಲಿ]] ಹಾಡಲ್ಪಟ್ಟಿರುವ ಲಾವಣಿಯಂತಹ ಜಾನಪದ ಗೀತೆಗಳು. ಇದು ಸಾಮಾನ್ಯವಾಗಿ ಡಮರುವಿನ ಲಯಬದ್ಧ ಬಡಿತದೊಂದಿಗೆ ಹಾಡಲ್ಪಡುತ್ತದೆ. ''ಕೋಲ್ಕೈ'' (ಕೋಲಾಟದ ಸಮಯದಲ್ಲಿ ಹಾಡಲ್ಪಡುತ್ತದೆ), ''ಉಂಜಲ್ ಪಾಟ್'' (ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸುವ ಸಮಯದಲ್ಲಿ), ''ಮೊಯ್ಲಾಂಜಿ ಪಾಟ್'', ''ಒಪ್ಪುನೆ ಪಾಟ್'' (ಮದುವೆಯ ಸಮಯದಲ್ಲಿ ಹಾಡಲ್ಪಡುತ್ತದೆ) ಗಳು ಕೆಲವು ಪ್ರಸಿದ್ಧ [[ಬ್ಯಾರಿ]] ಹಾಡುಗಳು.<ref>{{cite news |url= http://www.hindu.com/2007/10/13/stories/2007101361130300.htm |title= Beary Sahitya Academy set up |accessdate= 2008-01-15 |date= [[2007-10-13]] |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ESe60O7?url=http://www.hindu.com/2007/10/13/stories/2007101361130300.htm |url-status= dead }}</ref> [[ದಸರಾ]], [[ದೀಪಾವಳಿ]], [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]], [[ಗಣೇಶ ಚತುರ್ಥಿ]], [[ಕ್ರಿಸ್ ಮಸ್]], [[ಮಹಾ ಶಿವರಾತ್ರಿ]], [[ಈಸ್ಟರ್]], [[ನವರಾತ್ರಿ]], [[ಗುಡ್ ಫ್ರೈಡೆ]], [[ಈದ್]], [[ಮೊಹರಂ]] ಹಾಗೂ [[ಮಹಾವೀರ ಜಯಂತಿ]] ಇಲ್ಲಿನ ಜನಪ್ರಿಯ ಹಬ್ಬಗಳು. [[ಗಣೇಶ ಚತುರ್ಥಿ]] ಹಬ್ಬವನ್ನು ಪ್ರತಿವರ್ಷವೂ ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ. ಈ ಸಮಯದಲ್ಲಿ [[ಗಣಪತಿ]] ದೇವರ ಮೂರ್ತಿಗಳನ್ನು ನಿಲ್ಲಿಸಿ, ಅವುಗಳನ್ನು ವಿದ್ಯುಕ್ತವಾಗಿ ಪೂಜಿಸಿ, ನೀರಿನಲ್ಲಿ ವಿಸರ್ಜಿಸಲಾಗುತ್ತದೆ. ''ಕೊಡಿಯಾಲ್ ತೇರ್'' ಅಥವಾ ''ಮಂಗಳೂರು ರಥೋತ್ಸವ'' ಇಲ್ಲಿನ ಜಿ.ಎಸ್.ಬಿ ಸಮುದಾಯದ ಪ್ರಮುಖ ಉತ್ಸವಗಳಲ್ಲಿ ಒಂದು. ಈ ಸಮಯದಲ್ಲಿ ಶೀ ವೆಂಕಟರಮಣ ದೇವಸ್ಥಾನದ ರಥೋತ್ಸವವನ್ನು ಆಚರಿಸಲಾಗುತ್ತದೆ.<ref>{{cite web |url=http://www.svtmangalore.org/jeernodhara/# |title=Shree Venkatramana Temple (Car Street, Mangalore) |accessdate=2008-07-25 |publisher=Shree Venkatramana Temple, Mangalore |archive-date=2008-06-09 |archive-url=https://web.archive.org/web/20080609085005/http://www.svtmangalore.org/jeernodhara/ |url-status=dead }}</ref><ref>{{cite web |url=http://www.mangalorean.com/news.php?newstype=broadcast&broadcastid=67248 |title=Colourful Kodial Theru |accessdate=2008-07-09 |author=Rajanikanth Shenoy |publisher=Mangalorean.Com |archive-date=2012-02-05 |archive-url=https://www.webcitation.org/query?url=http%3A%2F%2Fwww.mangalorean.com%2Fnews.php%3Fnewstype%3Dbroadcast%26broadcastid%3D67248&date=2012-02-05 |url-status=dead }}</ref> ''ಮೋಂಟಿ ಫೆಸ್ಟ್'' ಎಂಬುದು ಕಾಥೋಲಿಕ್ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಒಂದು.<ref>{{cite web |url= http://www.daijiworld.com/chan/exclusive_arch.asp?ex_id=129 |title= Monti Fest Originated at Farangipet&nbsp;– 240 Years Ago! |accessdate= 2008-01-11 |author= John B. Monteiro |publisher= Daijiworld Media Pvt Ltd Mangalore |archive-date= 2012-08-28 |archive-url= https://www.webcitation.org/6AFSPgPN5?url=http://www.daijiworld.com/chan/exclusive_arch.asp?ex_id=129 |url-status= dead }}</ref> ''ಜೈನ್ ಮಿಲನ್'' ಎಂಬ ಮಂಗಳೂರಿನ ಜೈನ ಕುಟುಂಬಗಳ ಸಮಿತಿಯು 'ಜೈನ್ ಫುಡ್ ಫೆಸ್ಟಿವಲ್' ಎಂಬ ಕಾರ್ಯಕ್ರಮವನ್ನು ಪ್ರತಿವರ್ಷವೂ ಆಚರಿಸುತ್ತದೆ.<ref>{{cite news |url= http://www.hindu.com/mp/2007/11/24/stories/2007112450980400.htm |title= Food for thought |accessdate= 2008-01-18 |date= [[2007-11-24]] |author= Amrita Nayak |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ETSf5c8?url=http://www.hindu.com/mp/2007/11/24/stories/2007112450980400.htm |url-status= dead }}</ref> ಜೈನ ಸಮುದಾಯದ ಪ್ರತಿಯೊಬ್ಬರೂ ಒಟ್ಟುಗೂಡಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]]ಯ ಸಮಯದಲ್ಲಿ ನಡೆಯುವ ''ಮೊಸರು ಕುಡಿಕೆ'' ಹಬ್ಬದಲ್ಲಿ ಎಲ್ಲಾ ನಂಬಿಕೆಯ ಜನರು ಭಾಗವಹಿಸುತ್ತಾರೆ.<ref>{{cite news |url= http://www.hindu.com/2005/08/28/stories/2005082812400300.htm |title= `Mosaru Kudike' brings in communal harmony |date= [[2005-08-28]] |accessdate= 2008-02-22 |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ETgNDCm?url=http://www.hindu.com/2005/08/28/stories/2005082812400300.htm |url-status= dead }}</ref> ಜುಲೈ ೧೭ರಿಂದ ಆಗಸ್ಟ್ ೧೫ರ ವರೆಗೆ ಸಾಗುವ ''ಆಟಿ ಪರ್ಬ''(ಆಟಿ ಹಬ್ಬ)ವನ್ನು ಇಲ್ಲಿ ''ಕಳಂಜ'' ಎಂಬ ದೈವವನ್ನು ಪೂಜಿಸುವುದರೊಂದಿಗೆ ಆಚರಿಸಲಾಗುತ್ತದೆ. ಜುಲೈ-ಆಗಸ್ಟಿನ ಮಳೆಗಾಲದ ಸಮಯದಲ್ಲಿ ''ಕಳಂಜ''ನು ನಗರದ ರಕ್ಷಣೆಯ ಅಧಿಪತಿಯಾಗಿರುತ್ತಾನೆ. ಸ್ಥಳಿಯ ಸಾಂಸ್ಕೃತಿಕ ಘಟನೆ ಹಾಗೂ ಪ್ರಸಂಗಗಳನ್ನು ಪ್ರೋತ್ಸಾಹಿಸಲು ಬೇಸಿಗೆಯ ಸಮಯದಲ್ಲಿ ''ಕರಾವಳಿ ಉತ್ಸವ'' ಹಾಗೂ ''ಕುಡ್ಲೋತ್ಸವ''ಗಳಂತಹ ಕಾರ್ಯಕ್ರಮಗಳನ್ನು ಪ್ರಾಯೋಜಿಸಲಾಗುತ್ತದೆ. ೨೦೦೬ರಲ್ಲಿ [[ತುಳು]] ಚಲನಚಿತ್ರೋತ್ಸವವನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಯಿತು. [[ಚಿತ್ರ:Neer Dosa.jpg|200px|thumb|right|[[ನೀರು ದೋಸೆ]]]] ಮಂಗಳೂರಿನ ಖಾದ್ಯವು ಬಹುಮಟ್ಟಿಗೆ ಮಂಗಳೂರಿನ ಖಾದ್ಯವು ಬಹುಮಟ್ಟಿಗೆ [[ದಕ್ಷಿಣ ಭಾರತ|ದಕ್ಷಿಣ ಭಾರತದ]] ಖಾದ್ಯಗಳಿಂದ ಪ್ರಭಾವಿತಗೊಂಡಿವೆ. ಮಂಗಳೂರಿನ ವ್ಯಂಜನವು(curry) ತೆಂಗಿನಕಾಯಿ ಹಾಗೂ ಕರಿಬೇವಿನ ಎಲೆಗಳನ್ನು ಅಧಿಕವಾಗಿ ಬಳಸಿಕೊಳ್ಳುತ್ತದೆ. [[ಶುಂಠಿ]], [[ಬೆಳ್ಳುಳ್ಳಿ]] ಹಾಗೂ [[ಮೆಣಸು|ಮೆಣಸನ್ನೂ]] ಕೂಡಾ ವ್ಯಂಜನದಲ್ಲಿ ಬಳಸಲಾಗುತ್ತದೆ. ಮಂಗಳೂರಿನ ಮೀನಿನ ಕರಿ(curry)ಯು ''ಕೆನರಾ''ದುದ್ದಕ್ಕೂ ತನ್ನ ರುಚಿಗಾಗಿ ಜನಪ್ರಿಯವಾಗಿದೆ. ''ಕೋರಿ ರೊಟ್ಟಿ''(ಅಕ್ಕಿ ರೊಟ್ಟಿ), ''ಬಂಗುಡೆ ಪುಳಿಮುಂಚಿ''(ಬಾಂಗ್ಡ ಮೀನಿನ ಒಂದು ಖಾದ್ಯ), ''ಕಡ್ಲೆ ಮನೋಲಿ ಸುಕ್ಕ'', ''ಬೀಜ-ಮನೋಲಿ ಉಪ್ಪುಕರಿ'', ''ನೀರ್ ದೋಸೆ'', ''ಬೂತಾಯಿ ಗಸಿ'', ''ಪುಂಡಿ''(ಕಡುಬು), ''ಪತ್ರೊಡೆ'' [[ತುಳು]] ಸಮುದಾಯದ ಕೆಲವು ಜನಪ್ರಿಯ ತಿಂಡಿ ತಿನಿಸುಗಳು. ''ದಾಲಿ ತೊಯ್(ದಾಳಿ ತೋವೆ)'', ''ಬೀಬೆ ಉಪ್ಕರಿ'', ''ವಾಲ್ ವಾಲ್'', ''ಅವ್ನಾಸ್ ಅಂಬೆ ಸಾಸಮ್'', ''ಕಡ್ಗಿ ಚಕ್ಕೋ'', ''ಪಾಗಿಲ ಪೋಡಿ'' ಹಾಗೂ ''ಚನ ಗಶಿ'' [[ಕೊಂಕಣಿ]] ಸಮುದಾಯದ ಕೆಲವು ವಿಶೇಷ ತಿನಿಸುಗಳು. ಕಾಥೋಲಿಕ್ಕರ ''ಸನ್ನ ದುಕ್ರಾ ಮಾಸ್'', ''ಪೋರ್ಕ್ ಬಫತ್'' , ''ಸೊರ್ಪೊಟೆಲ್'' ಹಾಗೂ ಮುಸ್ಲಿಮರ ''ಮಟನ್ ಬಿರಿಯಾನಿ'' ಇತರ ಜನಜನಿತ ಖಾದ್ಯಗಳು. ''ಹಪ್ಪಳ'', ''ಸಂಡಿಗೆ'' ಹಾಗೂ ''ಪುಳಿ ಮುಂಚಿ'' ಯಂತ ವಿಶೇಷ ತಿನಿಸುಗಳು ಮಂಗಳೂರಿನ ವಿಶಿಷ್ಟತೆಯಾಗಿದೆ. ತೆಂಗಿನ ಮರದ ಹೂವಿನ ರಸ/ಸತ್ವದಿಂದ ತಯಾರಿಸಲಾಗುವ ''ಶೇಂದಿ'' ([[ತುಳು|ತುಳುವಿನಲ್ಲಿ]] ''ಕಲಿ'') ಮಂಗಳೂರಿನ ಜನಪ್ರಿಯ ಸಾರಾಯಿಯಾಗಿದೆ. ಇಲ್ಲಿನ ಸಸ್ಯಾಹಾರಿ ಖಾದ್ಯವು ಉಡುಪಿ ಖಾದ್ಯದಂತೇ ಇರುತ್ತದೆ. ಮಂಗಳೂರು ಕರಾವಳಿ ನಗರವಾಗಿರುವುದರಿಂದ [[ಮೀನು]] ಇಲ್ಲಿನ ಅಧಿಕಾಂಶ ಜನರ ಪ್ರಮುಖ ಆಹಾರವಾಗಿದೆ.<ref>{{cite news |url=http://www.hindu.com/mp/2007/08/11/stories/2007081150880400.htm |title=Typically home |accessdate=2008-07-09 |date=[[2007-08-11]] |publisher=[[ದಿ ಹಿಂದೂ]] |archive-date=2012-11-03 |archive-url=https://web.archive.org/web/20121103043142/http://www.hindu.com/mp/2007/08/11/stories/2007081150880400.htm |url-status=dead }}</ref> == ನಗರಾಡಳಿತ == {|cellpadding="2" cellspacing="0" border="1" align="right" style="background-color:#FFFFFF; border-collapse: collapse; border: 2px #DEE8F1 solid; font-size: x-small; font-family: verdana" |+ style="background-color:#008080; color:#FFFFFF "| ಮಂಗಳೂರು ನಗರಾಧಿಕಾರಿಗಳು |- |[[ಮೇಯರ್]] |style="text-align:center;"| '''{{#property:P6}}'''<ref name = "mayor">{{cite news |url=http://www.newindpress.com/NewsItems.asp?ID=IEK20080221225616&Page=K&Title=Southern+News+-+Karnataka&Topic=0 |title=ಕವಿತ ಸನಿಲ್ |date=[[2008-02-22]] |accessdate=2008-04-08 |publisher=[[The New Indian Express]] }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> |- |[[ಉಪ ಮೇಯರ್]] |style="text-align:center;"| &nbsp;&nbsp;&nbsp;'''ಶಕೀಲ ಕಾವ'''<ref>{{cite news |url=http://www.hindu.com/2008/02/22/stories/2008022258320300.htm |title=Hosabettu is Mangalore Mayor |date=[[2008-02-22]] |accessdate=2008-07-23 |publisher=[[ದಿ ಹಿಂದೂ]] |archive-date=2008-05-01 |archive-url=https://web.archive.org/web/20080501001942/http://www.hindu.com/2008/02/22/stories/2008022258320300.htm |url-status=dead }}</ref> |- |[[ಪೋಲಿಸ್ ಸುಪರಿಂಟೆಂಡೆಂಟ್]] |style="text-align:center;"| '''ಎಚ್ ಸತೀಶ್ ಕುಮಾರ್'''<ref>{{cite news |url=http://www.deccanherald.com/content/Jun262007/district |title= Sathish Kumar takes charge as Dakshina Kannada SP |date=[[2007-06-26]] |accessdate=2008-08-13 |publisher=[[Deccan Herald]] }}</ref> |} [[ಚಿತ್ರ:Mangaluru Mahanagara Palike.jpg‎|200px|thumb|ಲಾಲ್ ಭಾಗ್ ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ಪ್ರಧಾನ ಕಾರ್ಯಾಲಯ]] 'ಮಂಗಳೂರು ಮಹಾನಗರ ಪಾಲಿಕೆ'ಯು ಇಲ್ಲಿಯ ನಗರ ಹಾಗೂ ಮೂಲಭೂತ ಸೌಲಭ್ಯಗಳನ್ನು ನಿರ್ವಹಿಸವ ಮಂಡಳಿಯಾಗಿದೆ. ನಗರ ಪಾಲಿಕೆಯ ಸರಹದ್ದು ಉತ್ತರದಲ್ಲಿ [[ಮುಕ್ಕಾ|ಮುಕ್ಕಾದಿಂದ]] ಆರಂಭವಾಗಿ ದಕ್ಷಿಣದಲ್ಲಿ [[ನೇತ್ರಾವತಿ]] ನದಿ ಸೇತುವೆಯವರೆಗೆ ಹಾಗೂ ಪಶ್ಚಿಮ ಕಡಲತೀರದಿಂದ ಪೂರ್ವದಲ್ಲಿ [[ವಾಮಂಜೂರು|ವಾಮಂಜೂರಿನ]] ವರೆಗೆ ಹಬ್ಬಿದೆ. ಮಂಗಳೂರು ಮಹಾನಗರ ಪಾಲಿಕಾ ಸಭೆಯು ''ಕಾರ್ಪೋರೇಟ್''ಗಳೆಂದು ಕರೆಯಲ್ಪಡುವ ೬೦ ಚುನಾಯಿತ ಪ್ರತಿನಿಧಿಗಳನ್ನು ಹೊಂದಿರುತ್ತದೆ. ಒಂದು ವಾರ್ಡಿಗೆ ಒಬ್ಬನಂತೆ ೬೦ ವಾರ್ಡುಗಳಿಂದ ಇವರು ಚುನಾಯಿತರಾಗಿರುತ್ತಾರೆ. ೫ ವರ್ಷಗಳಿಗೊಮ್ಮೆ ಈ ಸಭೆಗೆ ಚುನಾವಣೆಯು ನಡೆಯುತ್ತದೆ. ಬಹುಸಂಖ್ಯಾ ಪಕ್ಷದ ಕಾರ್ಪೋರೇಟರುಗಳಲ್ಲಿ ಒಬ್ಬರನ್ನು ''ಮೇಯರ್'' ಆಗಿ ಆರಿಸಲಾಗುತ್ತದೆ. ಮಂಗಳೂರು ಮಹಾನಗರ ಪಾಲಿಕೆಯ ಪ್ರಧಾನ ಕಾರ್ಯಾಲಯವು ಲಾಲ್ ಭಾಗ್ ನಲ್ಲಿದೆ. [[ಸುರತ್ಕಲ್]] ಹಾಗೂ ಬಿಕರ್ನಕಟ್ಟೆಯಲ್ಲಿ ಪಾಲಿಕೆಯ ಸಹಕಛೇರಿಗಳಿವೆ. ಈ ನಗರದ ಮೇಯರ್ {{#property:P6}}. [[ಲೋಕ ಸಭೆ]] ಹಾಗೂ [[ವಿಧಾನ ಸಭೆ]] ಕ್ಷೇತ್ರಗಳ ಮರುವಿಂಗಡಣೆಯ ಮೊದಲು ಮಂಗಳೂರು ಲೋಕ ಸಭೆಗೆ ೨ ಸದಸ್ಯರನ್ನು ಒದಗಿಸುತ್ತಿತ್ತು. ಒಂದು ನಗರದ ದಕ್ಷಿಣ ಭಾಗದಿಂದ ಆಗಿದ್ದು ಇದು ಮಂಗಳೂರು ಲೋಕಸಭಾ ಕ್ಷೇತ್ರ ಎಂದು ಕರೆಯಲ್ಪಡುತ್ತಿತ್ತು. ಇನ್ನೊಂದು ನಗರದ ಉತ್ತರ ಭಾಗದಿಂದಾಗಿದ್ದು, ಇದು ಉಡುಪಿ ಲೋಕಸಭಾ ಕ್ಷೇತ್ರ ಎಂದು ನಾಮಂಕಿತವಾಗಿತ್ತು. ಮಂಗಳೂರು ಕರ್ನಾಟಕ ವಿಧಾನ ಸಭೆಗೆ ೩ ಸದಸ್ಯರನ್ನು ಕಳುಹಿಸುತ್ತಿತ್ತು. ಆದರೆ ಕ್ಷೇತ್ರ ಮರುವಿಂಗಡಣೆಯ ನಂತರ ಮಂಗಳೂರು ತಾಲೂಕು 'ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ' ಕೆಳಗೆ ಬರುತ್ತಿದ್ದು ಲೋಕ ಸಭೆಗೆ ಕೇವಲ ಒಬ್ಬ ಸದಸ್ಯನನ್ನು ಒದಗಿಸುತ್ತದೆ.<ref>{{cite news |url = http://www.daijiworld.com/news/news_disp.asp?n_id=35701&n_tit=M%27lore%3A+Assembly+Constituencies+Revised+%2D+Bye+Bye+Ullal%2C+Suratkal+++ |title = New Assembly constituencies |date = [[2007-07-14]] |accessdate = 2007-09-22 |publisher = Daijiworld Media Pvt Ltd Mangalore |archive-date = 2007-10-16 |archive-url = https://web.archive.org/web/20071016211122/http://daijiworld.com/news/news_disp.asp?n_id=35701&n_tit=M'lore:+Assembly+Constituencies+Revised+-+Bye+Bye+Ullal,+Suratkal+++ |url-status = dead }}</ref><ref>{{cite news |url = http://www.hindu.com/2006/05/05/stories/2006050522990400.htm |date = [[2006-05-05]] |title = Assembly constituencies proposed by Delimitation Commission |accessdate = 2007-09-22 |publisher = [[ದಿ ಹಿಂದೂ]] |archive-date = 2012-04-13 |archive-url = https://www.webcitation.org/66tS2tzYZ?url=http://www.hindu.com/2006/05/05/stories/2006050522990400.htm |url-status = dead }}</ref> [[ದಕ್ಷಿಣ ಕನ್ನಡ]] ಜಿಲ್ಲಾ ಪೋಲಿಸ್ ಮಂಗಳೂರಿನಲ್ಲಿ ಕಾನೂನು ಹಾಗೂ ನ್ಯಾಯಬದ್ಧತೆಗೆ ಜವಾಬ್ದಾರಿಯಾಗಿದೆ. ಈ ಇಲಾಖೆಯನ್ನು ''ಸೂಪರಿಂಟೆಂಡಂಟ್ ಆಫ್ ಪೋಲಿಸ್''(SP) ಅವರು ಮುನ್ನಡೆಸುತ್ತಾರೆ. ಮಂಗಳೂರು 'ಪಶ್ಚಿಮ ವ್ಯಾಪ್ತಿ ಪೋಲಿಸ್' ಇಲಾಖೆಯ ಪ್ರಧಾನ ಕಾರ್ಯಾಲಯವನ್ನೂ ಪಡೆದಿದ್ದು, ಇದು [[ಕರ್ನಾಟಕ|ಕರ್ನಾಟಕದ]] ಪಶ್ಚಿಮ ಜಿಲ್ಲೆಗಳನ್ನು ಒಳಗೊಂಡಿದೆ. == ಶಿಕ್ಷಣ ಹಾಗೂ ಕ್ರೀಡೆ == [[ಚಿತ್ರ:NIT Karnataka.jpg|200px|thumb|right|[[ಸುರತ್ಕಲ್]] ಸಮೀಪವಿರುವ 'ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ, ಕರ್ನಾಟಕ' ಸಂಸ್ಥೆಯು ಮಂಗಳೂರಿನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ ]] [[ಚಿತ್ರ:KPT Mangalore 200712.jpg|200px|thumb|right|ಮಂಗಳೂರಿನ [[ಕದ್ರಿ|ಕದ್ರಿಯಲ್ಲಿರುವ]] 'ಕರ್ನಾಟಕ ಪಾಲಿಟೆಕ್ನಿಕ್' ]] ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವು ಬಹುತೇಕ ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವು ಬಹುತೇಕ [[ಕನ್ನಡ|ಕನ್ನಡವಾಗಿದ್ದು]], ಇತರ ಸರಕಾರೇತರ ಚಲಾಯಿತ ಶಾಲೆಗಳಲ್ಲಿ ಮಾಧ್ಯಮವು [[ಆಂಗ್ಲ]] ಅಥವಾ [[ಕನ್ನಡ]] ವಾಗಿವೆ. ಇತರ ಮಾಧ್ಯಮಗಳೂ ಇವುಗಳ ಜೊತೆಗೆ ಅಸ್ತಿತ್ವದಲ್ಲಿವೆ. ಪ್ರೌಢ ಶಾಲೆಯ ನಂತರ ಕಾಲೇಜುಗಳಲ್ಲಿ ಸಾಮಾನ್ಯವಾಗಿ [[ಆಂಗ್ಲ|ಆಂಗ್ಲವು]] ಶಿಕ್ಷಣ ಮಾಧ್ಯಮವಾಗಿದೆ. ಇತ್ತೀಚೆಗೆ 'ತುಳು ಸಾಹಿತ್ಯ ಅಕಾಡೆಮಿ'ಯಿಂದ ರಚಿಸಲ್ಪಟ್ಟ ಒಂದು ಪರಿಣತರ ಸಮಿತಿಯು, [[ಕನ್ನಡ|ಕನ್ನಡವನ್ನು]] ಲಿಪಿಯಾಗಿ ಬಳಸುವ [[ತುಳು]] ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಸೇರಿಸಬೇಕೆಂದು ಸಲಹೆಯಿತ್ತರು.<ref>{{cite web |url = http://www.hinduonnet.com/2005/06/22/stories/2005062215310300.htm |title = `Use Kannada script to teach Tulu now' |date = [[2005-06-22]] |accessdate = 2008-01-31 |publisher = [[ದಿ ಹಿಂದೂ]] |archive-date = 2009-01-10 |archive-url = https://web.archive.org/web/20090110021126/http://www.hinduonnet.com/2005/06/22/stories/2005062215310300.htm |url-status = dead }}</ref> ಮಂಗಳೂರಿನಲ್ಲಿರುವ ಶಾಲಾ ಕಾಲೇಜುಗಳು ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಿಂದ ನಡೆಸಲ್ಪಡುತ್ತವೆ. ಶಾಲೆಗಳು ಕರ್ನಾಟಕ ರಾಜ್ಯ ನಿಗಮ, ಐ.ಸಿ.ಎಸ್.ಇ. ಅಥವಾ ಸಿ.ಬಿ.ಎಸ್.ಇ. ಬೋರ್ಡುಗಳ ಅಂಗಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತವೆ. ಹತ್ತು ವರ್ಷಗಳ ವಿದ್ಯಾಭ್ಯಾಸದ ನಂತರ ವಿದ್ಯಾರ್ಥಿಗಳು ಸಾಮಾನ್ಯವಾಗಿ ಪದವಿ ಪೂರ್ವ ಕಾಲೇಜುಗಳಲ್ಲಿ ಭರ್ತಿ ಹೊಂದುತ್ತಾರೆ. ಇಲ್ಲಿ ಕಲೆ, ವಾಣಿಜ್ಯ ಅಥವಾ ವಿಜ್ಞಾನ ವರ್ಗಗಳಲ್ಲಿ ಒಂದನ್ನು ಆರಿಸಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ. ೧೯೮೦ರಿಂದ ಇಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವಿಜ್ಞಾನ, ಬಿಸಿನೆಸ್ ಮಾನೇಜ್ಮೆಂಟ್ ಹಾಗೂ ಹೋಟೆಲ್ ಮಾನೇಜ್ಮೆಂಟ್ ನಂತಹ ವಿವಿಧ ಕ್ಷೇತ್ರಗಳಲ್ಲಿ ಬಹಳಷ್ಟು ವೃತ್ತಿ ಸಂಸ್ಥೆಗಳು ಆರಂಭಗೊಂಡಿವೆ. ತಮ್ಮ ಗುಣಮಟ್ಟದ ಕಾರ್ಯಕ್ರಮಗಳಿಂದಾಗಿ ಈ ಸಂಸ್ಥೆಗಳು ದೇಶದ ವಿವಿಧ ಕೋಣೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವೆ. 'ಬೇಸಲ್ ಇವಾಂಜಲಿಕಲ್ ಶಾಲೆ (೧೮೩೮) ಹಾಗೂ 'ಮಿಲಾಗ್ರೆಸ್ ಶಾಲೆ' (೧೮೪೮) ಮಂಗಳೂರಿನಲ್ಲಿ ಸ್ಥಾಪನೆಗೊಂಡ ಅತ್ಯಂತ ಹಳೆಯ ಶಾಲೆಗಳು. ೧೯೫೩ರಲ್ಲಿ ಆರಂಭಗೊಂಡ 'ಕಸ್ತೂರ್ ಬಾ ಮೆಡಿಕಲ್ ಕಾಲೇಜು' [[ಭಾರತ|ಭಾರತದ]] ಮೊದಲನೆಯ ಖಾಸಗೀ ವೈದ್ಯಕೀಯ ಕಾಲೇಜಾಗಿದೆ.<ref name="deccanmlr">{{cite news |url= http://www.deccanherald.com/content/Aug152007/district2007081519172.asp |title= Sixty and still enterprising... |accessdate= 2008-07-01 |author=Ronald Anil Fernandes, Naina J A, Bhakti V Hegde, Aabha Raveendran, Sibanthi Padmanabha K V and Sushma P Mayya |date=[[2007-08-15]] |publisher=[[Deccan Herald]]}}</ref> ''ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು'', ''ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ, ಕರ್ನಾಟಕ'',"ಶ್ರೀ ಸತ್ಯ ಸಾಯಿ ಲೋಕ ಸೇವಾ ಶಿಕ್ಷಣ ಸಂಸ್ಥೆಗಳು,ಅಳಿಕೆ'',"ಕೆನರಾ ಕಾಲೇಜು'', ''ಸಂತ ಅಲೋಶಿಯಸ್ ಕಾಲೇಜು'' ಹಾಗೂ ''ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು''ಗಳು ಇಲ್ಲಿನ ಕೆಲವು ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು. ಸಪ್ಟಂಬರ್ ೧೦, ೧೯೮೦ರಲ್ಲಿ ಸ್ಥಾಪನೆಗೊಂಡ [[ಮಂಗಳೂರು ವಿಶ್ವವಿದ್ಯಾಲಯ|ಮಂಗಳೂರು ವಿಶ್ವವಿದ್ಯಾನಿಲಯ]]ವು [[ದಕ್ಷಿಣ ಕನ್ನಡ]], [[ಉಡುಪಿ]] ಹಾಗೂ [[ಕೊಡಗು]] ಜಿಲ್ಲೆಗಳ ಉನ್ನತ ವ್ಯಾಸಂಗದ ಅಗತ್ಯಗಳನ್ನು ಪೂರೈಸುತ್ತದೆ.<ref>{{cite web |url=http://www.mangaloreuniversity.ac.in/ |title=Details of Mangalore University |publisher=[[Mangalore University]] |accessdate=2008-03-21}}</ref> [[ಕ್ರಿಕೆಟ್]] ನಗರದ ಅತ್ಯಂತ ಜನಪ್ರಿಯ ಕ್ರೀಡೆ. ಮಂಗಳಾ ಸ್ಟೇಡಿಯಮ್ [[ದಕ್ಷಿಣ ಕನ್ನಡ|ದಕ್ಷಿಣ ಕನ್ನಡದ]] ಏಕಮಾತ್ರ ಕ್ರೀಡಾಂಗಣವಾಗಿದ್ದು,<ref>{{cite news |url=http://www.hindu.com/2006/08/07/stories/2006080716740300.htm |title=Minister keen on improving sports infrastructure |date=[[2006-08-07]] |accessdate=2008-02-18 |publisher=[[ದಿ ಹಿಂದೂ]] |archive-date=2009-09-28 |archive-url=https://web.archive.org/web/20090928131927/http://www.hindu.com/2006/08/07/stories/2006080716740300.htm |url-status=dead }}</ref> ಇದು ಮಂಗಳೂರಿನಲ್ಲಿದೆ. ಇದರ ಜೊತೆಗೆ ಫುಟ್ ಬಾಲ್ ಮತ್ತು ಚೆಸ್(ಚದುರಂಗ)ಗಳೂ ಇಲ್ಲಿನ ಇತರ ಜನಪ್ರಿಯ ಕ್ರೀಡೆಗಳಾಗಿವೆ. ಮಂಗಳೂರು 'ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಕೂಟ'ದ ಕೇಂದ್ರಾಲಯವಾಗಿದ್ದು, ಇಲ್ಲಿ ೨ 'ಅಖಿಲ ಭಾರತ ಮುಕ್ತ ಚೆಸ್ ಪಂದ್ಯಾಟ'ಗಳು ನಡೆದಿವೆ.<ref>{{cite web |url=http://www.karnatakachess.com/recent.shtml |title=Recent Tournaments |accessdate=2008-07-22 |publisher=United Karnataka Chess Association}}</ref><ref>{{cite web |url=http://mangalorean.com/news.php?newsid=47176&newstype=local |title=Mangalore: All India Fide Rated Open Chess Tournament takes off |accessdate=2008-07-25 |publisher=Mangalorean.Com |archive-date=2007-12-24 |archive-url=https://web.archive.org/web/20071224141912/http://mangalorean.com/news.php?newstype=local&newsid=47176 |url-status=dead }}</ref><ref>{{cite web |url=http://mangalorean.com/news.php?newsid=81429&newstype=local |title=All India chess tourney in Mangalore from July 19 |accessdate=2008-07-25 |publisher=Mangalorean.Com |archive-date=2011-07-14 |archive-url=https://web.archive.org/web/20110714030754/http://mangalorean.com/news.php?newsid=81429&newstype=local |url-status=dead }}</ref> ಇತರ ಕ್ರೀಡೆಗಳಾದ ''ಟೆನ್ನಿಸ್'', ''ಬಿಲ್ಲಿಯರ್ಡ್ಸ್'',''ಸ್ಕ್ವಾಷ್'', ''ಬ್ಯಾಡ್ಮಿಂಟನ್'', ''ಟೇಬಲ್ ಟೆನ್ನಿಸ್'' ಹಾಗೂ ''ಗೋಲ್ಫ್''ಗಳು ಇಲ್ಲಿನ ಅನೇಕ ಕ್ಲಬ್ ಹಾಗೂ ಜಿಮ್ಖಾನಗಳಲ್ಲಿ ಆಡಲ್ಪಡುತ್ತವೆ. == ಮಾಧ್ಯಮ == [[ಚಿತ್ರ:AIR FM Tower Mangalore 0203.jpg|200px|thumb|right|[[ಕದ್ರಿ|ಕದ್ರಿಯಲ್ಲಿರುವ]] 'ಆಲ್ ಇಂಡಿಯಾ ರೇಡಿಯೋ'ದ ಪ್ರಸಾರ ಗೋಪುರ]] 'ದ ಹಿಂದು', 'ಡೆಕ್ಕನ್ ಹೆರಾಲ್ಡ್', 'ಟೈಮ್ಸ್ ಆಫ್ ಇಂಡಿಯಾ' ಹಾಗೂ 'ಇಂಡಿಯನ್ ಎಕ್ಸ್ ಪ್ರೆಸ್'ಗಳಂತಹ ಪ್ರಮುಖ ರಾಷ್ಟ್ರೀಯ 'ದ ಹಿಂದು', 'ಡೆಕ್ಕನ್ ಹೆರಾಲ್ಡ್', 'ಟೈಮ್ಸ್ ಆಫ್ ಇಂಡಿಯಾ' ಹಾಗೂ 'ಇಂಡಿಯನ್ ಎಕ್ಸ್ ಪ್ರೆಸ್'ಗಳಂತಹ ಪ್ರಮುಖ ರಾಷ್ಟ್ರೀಯ [[ಆಂಗ್ಲ]] ದೈನಿಕಗಳು ಮಂಗಳೂರಿನ ಸ್ಥಳೀಯ ಸಂಪುಟಗಳನ್ನು ಪ್ರಕಟಿಸುತ್ತವೆ. ''ಮಡಿಪು'', ''ಮೊಗವೀರ'', ''ಸಂಪರ್ಕ'' ಹಾಗೂ ''ಸಫಲ''ಗಳು ಮಂಗಳೂರಿನ ಜನಪ್ರಿಯ [[ತುಳು]] ನಿಯತಕಾಲಿಕೆಗಳು.<ref>{{cite news |url=http://www.deccanherald.com/Content/Jul192007/district2007071913749.asp |title='Madipu' literary competitions |date=[[2007-07-19]] |accessdate= 2008-01-18 |publisher=[[Deccan Herald]]}}</ref> ''ರಾಕ್ಣೊ'', ''ದಿರ್ವೆಂ'',``ಸೆವಕ್'', ``ನಮಾನ್ ಬಾಳೊಕ್ ಜೆಜು''ಇತ್ಯಾದಿ ನಗರದಿಂದ ಪ್ರಕಟವಾಗುವ ಪ್ರಸಿದ್ಧ ಕೊಂಕಣಿ ಭಾಷೆಯ ಪತ್ರಿಕೆಗಳು. [[ಬ್ಯಾರಿ]] ನಿಯತಕಾಲಿಕೆಗಳಾದ ''ಜ್ಯೋತಿ'' ಹಾಗೂ ''ಸ್ವತಂತ್ರ ಭಾರತ''ಗಳು ಕೂಡಾ ಮಂಗಳೂರಿನಿಂದ ಪ್ರಕಟಗೊಳ್ಳುತ್ತವೆ. [[ಕನ್ನಡ]] ಪತ್ರಿಕೆಗಳಲ್ಲಿ ''ಉದಯವಾಣಿ'', ವಿಜಯವಾಣಿ", ಹೊಸದಿಗಂತ",''ವಿಜಯ ಕರ್ನಾಟಕ'', ''ಪ್ರಜಾವಾಣಿ'', ''ಕನ್ನಡ ಪ್ರಭ'' ಹಾಗೂ ''ವಾರ್ತಾಭಾರತಿ''ಗಳು ಹೆಚ್ಚು ಜನಪ್ರಿಯ. ಸಂಜೆ ಪತ್ರಿಕೆಗಳಾದ ''ಕರಾವಳಿ ಅಲೆ'', ''ಮಂಗಳೂರು ಮಿತ್ರ'', ''ಸಂಜೆವಾಣಿ'' ಹಾಗೂ ''ಜಯಕಿರಣ''ಗಳು ಕೂಡಾ ನಗರದಲ್ಲಿ ಪ್ರಕಟಗೊಳ್ಳುತ್ತವೆ. [[ಕನ್ನಡ|ಕನ್ನಡದ]] ಪ್ರಪ್ರಥಮ ಸಮಾಚಾರ ಪತ್ರಿಕೆಯಾದ [[ಮಂಗಳೂರು ಸಮಾಚಾರ (ಕನ್ನಡ ಸಮಾಚಾರ)|ಮಂಗಳೂರು ಸಮಾಚಾರ]]ವು ೧೮೪೩ರಲ್ಲಿ ಮಂಗಳೂರಿನಿಂದ ಪ್ರಕಟಿಸಲ್ಪಟ್ಟಿತು.<ref>{{cite news |url=http://www.deccanherald.com/archives/jan182004/artic6.asp |title=Herr Kannada |date=[[2004-01-18]] |accessdate=2008-01-18 |publisher=[[Deccan Herald]]}}</ref> ರಾಜ್ಯ ಸರಕಾರದಿಂದ ಚಲಾಯಿತ [[ದೂರದರ್ಶನ]] ಪ್ರಸಾರವು ರಾಷ್ಟ್ರೀಯ ಹಾಗೂ ಸ್ಥಳೀಯ ವರದಿಗಳರಡನ್ನೂ ಒದಗಿಸುತ್ತದೆ. ಖಾಸಗಿ ಕೇಬಲ್ ಟಿ.ವಿ.ಯ ವಿತರಕರು ಹಲವು ಕೇಬಲ್ ಚಾನೆಲ್ ಗಳನ್ನು ಪ್ರಸಾರ ಮಾಡುತ್ತಾರೆ. ಮಂಗಳೂರು ಪ್ರಸ್ತುತವಾಗಿ 'ಕಂಡೀಷನಲ್ ಆಕ್ಸೆಸ್ ಸಿಸ್ಟಮ್' (CAS) ಕೆಳಗೆ ಬರದಿದ್ದರೂ, ವಿ೪ ಮೀಡಿಯಾವು ಮಂಗಳೂರಿನ ದೂರದರ್ಶನ ವೀಕ್ಷಕರಿಗೆ ಸಿ.ಎ.ಎಸ್ ಅನ್ನು ಭವಿಷ್ಯದಲ್ಲಿ ಒದಗಿಸುವ ಯೋಜನೆಯನ್ನು ಈಗಾಗಲೇ ಆರಂಭಿಸಿದೆ.<ref>{{cite web |url=http://www.mangalorean.com/news.php?newsid=61578&newstype=local |title=Mangalore: Channel V4 to offer Conditional Access system |accessdate=2008-01-24 |publisher=Mangalorean.Com |archive-date=2012-02-05 |archive-url=https://www.webcitation.org/query?url=http%3A%2F%2Fwww.mangalorean.com%2Fnews.php%3Fnewsid%3D61578%26newstype%3Dlocal&date=2012-02-05 |url-status=dead }}</ref> ಹೊಸದಾಗಿದ್ದರೂ 'ಡಿಶ್ ಟಿ.ವಿ' ಹಾಗೂ 'ಟಾಟಾ ಸ್ಕೈ'ಗಳ ಮೂಲಕ 'ಡೈರೆಕ್ಟ್ ಟು ಹೋಮ್'(DTH) ಸೇವೆಗಳು ಮಂಗಳೂರಿನಲ್ಲಿ ಲಭ್ಯವಿವೆ.<ref>{{cite news |url= http://www.hindu.com/2005/03/19/stories/2005031912050300.htm |title= Good response for DTH in Mangalore |date= [[2005-03-19]] |accessdate= 2008-01-21 |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ERr3XGO?url=http://www.hindu.com/2005/03/19/stories/2005031912050300.htm |url-status= dead }}</ref> 'ಆಲ್ ಇಂಡಿಯಾ ರೇಡಿಯೋ'ವು [[ಕದ್ರಿ|ಕದ್ರಿಯಲ್ಲಿ]] ಸ್ಟುಡಿಯೋವನ್ನು ಹೊಂದಿದ್ದು, ನಿಗದಿತ ಸಮಯದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ''ರೇಡಿಯೋ ಮಿರ್ಚಿ ೯೮.೩ ಎಫ್.ಎಮ್'', ''ಬಿಗ್ ೯೨.೭ ಎಫ್.ಎಮ್'',<ref>{{cite news |url=http://www.medianewsline.com/news/119/ARTICLE/1796/2007-12-05.html |title=BIG FM Launches Station in Mangalore |date=[[2007-12-05]] |accessdate=2008-07-05 |publisher=Media Newsline}}</ref> ''ಸುಪರ್ ಹಿಟ್ಸ್ ೯೩.೫ ಎಫ್.ಎಮ್'' ಹಾಗೂ ''೯೪.೩ ಸೆಂಚುರಿ ಎಫ್. ಎಮ್''<ref>{{cite web |url=http://www.hindu.com/2007/11/23/stories/2007112350640200.htm |title=It’s time to swing to hits from FM channels |author=Govind D. Belgaumkar |date=[[2007-11-23]] |accessdate=2008-07-05 |publisher=[[ದಿ ಹಿಂದೂ]] |archive-date=2012-02-05 |archive-url=https://www.webcitation.org/65EIm16Ft?url=http://www.hindu.com/2007/11/23/stories/2007112350640200.htm |url-status=dead }}</ref> ಇಲ್ಲಿನ ಖಾಸಗಿ ಎಫ್.ಎಮ್ ಚಾನೆಲ್ಲುಗಳು. ಮಂಗಳೂರು 'ತುಳು ಚಿತ್ರರಂಗ'ಕ್ಕೆ ತವರಾಗಿದೆ. ೩೧ ಸಿನೆಮಾಗಳ ಸೂಚಿಯನ್ನು ಹೊಂದಿರುವ ಇದು, ವರ್ಷಕ್ಕೆ ಸರಾಸರಿಯಾಗಿ ಒಂದು ಸಿನೆಮಾವನ್ನು ಹೊರತರುತ್ತಿತ್ತು. ಇದೀಗ ತಿಂಗಳಿಗೆ ಸರಾಸರಿಯಾಗಿ ಒಂದಕ್ಕಿಂತಲೂ ಅಧಿಕ ತುಳು ಸಿನಿಮಾಗಳನ್ನು ಹೊರತರುತ್ತಿದೆ.''ಕಡಲ ಮಗೆ'' , ''ಬಿರ್ಸೆ'' ಹಾಗೂ ''ಸುದ್ದ''ರಂಬಾ ರೂಟಿ,ಬಣ್ಣ ಬಣ್ಣದ ಬದುಕು,ರಂಗ್ ರಂಗ್ದ ದಿಬ್ಬಣ, ಸೂಂಬೆ ಇತ್ತೀಚಿಗಿನ ಕೆಲವು ಪ್ರಸಿದ್ಧ [[ತುಳು]] ಸಿನೆಮಾಗಳು. ಸಾಮಾನ್ಯವಾಗಿ ಪುರಭವನದಲ್ಲಿ ನಡೆಯುವ ತುಳು ನಾಟಕಗಳು ಕೂಡಾ ಮಂಗಳೂರಿನಲ್ಲಿ ತುಂಬಾ ಜನಪ್ರಿಯವಾಗಿವೆ. ತುಳು ಚಿತ್ರರಂಗಕ್ಕೆ ೩೫ ವರ್ಷ ತುಂಬಿದ ಸಂದರ್ಭದಲ್ಲಿ ೨೦೦೬ ರಲ್ಲಿ ಮಂಗಳೂರಿನಲ್ಲಿ [[ತುಳು]] ಫಿಲ್ಮ್ ಫೆಸ್ಟಿವಲ್ ಅನ್ನು ಆಯೋಜಿಸಲಾಗಿತ್ತು.<ref name="FF">{{cite news |url= http://www.hindu.com/2006/02/23/stories/2006022315050300.htm |title= Tulu film festival |accessdate= 2008-01-19 |date= [[2006-02-23]] |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65EItZHf1?url=http://www.hindu.com/2006/02/23/stories/2006022315050300.htm |url-status= dead }}</ref> ಮಂಗಳೂರಿನಲ್ಲಿ ಕೆಲವು [[ಕೊಂಕಣಿ]] ಸಿನೆಮಾಗಳನ್ನೂ ಚಿತ್ರೀಕರಿಸಲಾಗಿದ್ದು, ಇದು 'ಕೊಂಕಣಿ ಚಿತ್ರರಂಗ'ಕ್ಕೂ ತನ್ನ ಕೊಡುಗೆಯನ್ನು ಸಲ್ಲಿಸಿದೆ. == ಸಾರಿಗೆ == [[ಚಿತ್ರ:MangaloreNantoorCross 0172.jpg|200px|thumb|right|ನಗರದಲ್ಲಿ ನಂತೂರ್ ಕ್ರಾಸಿನ ಮೂಲಕ ಹಾದು ಹೋಗುತ್ತಿರುವ ರಾಷ್ಟ್ರೀಯ ಹೆದ್ದಾರಿ ೧೭]] [[ಚಿತ್ರ:The bhogi in red.....jpg|200px|thumb|[[ನೇತ್ರಾವತಿ]] ಸೇತುವೆಯು ಮಂಗಳೂರಿಗೆ ಪ್ರವೇಶ ದ್ವಾರದಂತಿದೆ]] ಮಂಗಳೂರಿನ ಸ್ಥಾನವು ಅದನ್ನು ಎಲ್ಲಾ ರೀತಿಯ ಸಾರಿಗೆಗಳ ಮೂಲಕವೂ ಸುಲಭವಾಗಿ ತಲುಪುವಂತೆ ಮಾಡಿದೆ. ಮಂಗಳೂರಿನ ಸಾರಿಗೆ ವ್ಯವಸ್ಥೆಯು ಖಾಸಗಿ ಬಸ್ಸುಗಳು, ಕೆ.ಎಸ್.ಆರ್.ಟಿ.ಸಿ ಬಸ್ಸುಗಳು, ರೈಲು, ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳನ್ನು ಒಳಗೊಂಡಿದೆ. ಮೂರು ಮಂಗಳೂರಿನ ಸ್ಥಾನವು ಅದನ್ನು ಎಲ್ಲಾ ರೀತಿಯ ಸಾರಿಗೆಗಳ ಮೂಲಕವೂ ಸುಲಭವಾಗಿ ತಲುಪುವಂತೆ ಮಾಡಿದೆ. ಮಂಗಳೂರಿನ ಸಾರಿಗೆ ವ್ಯವಸ್ಥೆಯು ಖಾಸಗಿ ಬಸ್ಸುಗಳು, ಕೆ.ಎಸ್.ಆರ್.ಟಿ.ಸಿ ಬಸ್ಸುಗಳು, ರೈಲು, ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳನ್ನು ಒಳಗೊಂಡಿದೆ. ಮೂರು [[ಭಾರತದ ರಾಷ್ಟ್ರೀಯ ಹೆದ್ದಾರಿಗಳ ಪಟ್ಟಿ|ರಾಷ್ಟ್ರೀಯ ಹೆದ್ದಾರಿ]]ಗಳು ಮಂಗಳೂರಿನ ಮೂಲಕ ಹಾದು ಹೋಗುತ್ತವೆ, [[ಮಹಾರಾಷ್ಟ್ರ|ಮಹಾರಾಷ್ಟ್ರದ]] ಪಣ್ವೇಲ್ ನಿಂದ [[ಕೇರಳ|ಕೇರಳದ]] ಎಡಪಲ್ಲಿಯ ಹತ್ತಿರವಿರುವ ಕೊಡುಂಗಲ್ಲೂರ್ ಜಂಕ್ಷನ್ ವರೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ ೧೭, ಮಂಗಳೂರಿನ ಮೂಲಕ ಉತ್ತರ-ದಕ್ಷಿಣ ದಿಕ್ಕಿನಲ್ಲಿ ಹಾದು ಹೋಗುತ್ತದೆ. ರಾಷ್ಟ್ರೀಯ ಹೆದ್ದಾರಿ ೪೮ ಪೂರ್ವಕ್ಕೆ [[ಬೆಂಗಳೂರು|ಬೆಂಗಳೂರಿನತ್ತ]] ಸಾಗಿದರೆ ರಾಷ್ಟ್ರೀಯ ಹೆದ್ದಾರಿ ೧೩ ಈಶಾನ್ಯವಾಗಿ ಸೋಲಾಪುರಕ್ಕೆ ಸಾಗುತ್ತದೆ.<ref>{{cite web |url=http://www.nhai.org/Doc/project-offer/Highways.pdf |title=NH wise Details of NH in respect of Stretches entrusted to NHAI |format=[[Portable Document Format|PDF]] |accessdate=2008-07-04 |publisher=[[National Highways Authority of India]] (NHAI) |archive-date=2009-02-25 |archive-url=https://web.archive.org/web/20090225142615/http://www.nhai.org/Doc/project-offer/Highways.pdf |url-status=dead }}</ref> 'ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕರಣ'ವು ನವ ಮಂಗಳೂರು ಬಂದರನ್ನು [[ಸುರತ್ಕಲ್|ಸುರತ್ಕಲ್ಲಿಗೆ]] ಹಾಗೂ [[ಬಿ.ಸಿ ರೋಡ್]] ಜಂಕ್ಷನ್ ಗೆ ಸೇರಿಸುವ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುತ್ತಿದೆ. 'ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ'ಯ ''ಬಂದರು ಜೋಡಣೆ'' ಕಾರ್ಯಕ್ರಮದ ಅಧೀನದಲ್ಲಿ ಈ ಹೆದ್ದಾರಿಗಳ ೩೭.೫ ಕಿ.ಮೀ. ವ್ಯಾಪ್ತಿಯನ್ನು ದ್ವಿಪಥದಿಂದ ಚತುರ್ಪಥಕ್ಕೆ ಅಭಿವೃದ್ಧಿಪಡಿಸಲಾಗುವುದು.<ref>{{cite news | url=http://www.thehindubusinessline.com/2005/10/07/stories/2005100700631900.htm| date= [[2005-10-07]]| title= 4-lane road project in Mangalore likely to be completed in 30&nbsp;months| accessdate= 2006-10-13| publisher = [[Business Line|The Hindu Business Line]]}}</ref> ಮಂಗಳೂರಿನ ಸಿಟಿ ಬಸ್ ಸೇವೆಯನ್ನು ನಗರದ ಬಸ್ ಮಾಲೀಕರು ನಡೆಸುತ್ತಿದ್ದು, ಇದು ನಗರದ ಸರಹದ್ದಿನಲ್ಲಿ ಹಾಗೂ ನಗರದ ಹೊರಗೆಯೂ ಸೇವೆಯನ್ನು ಒದಗಿಸುತ್ತದೆ. ಎರಡು ರೀತಿಯ ಪ್ರತ್ಯೇಕ ಬಸ್ ಪಥಗಳಿದ್ದು, ಸಿಟಿ ಬಸ್ಸುಗಳು ನಗರದಲ್ಲೇ ತಿರುಗಾಡಿದರೆ ಅಂತರ್ ನಗರ ಪಥಗಳಲ್ಲಿ ಸರ್ವಿಸ್ ಹಾಗೂ ವೇಗದೂತ ಬಸ್ಸುಗಳು ಓಡಾಡುತ್ತವೆ. [[ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ|ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು]] ಮಂಗಳೂರಿನಿಂದ ರಾಜ್ಯದ ಇತರ ಭಾಗಗಳಿಗೆ ದೀರ್ಘಾವದಿ ಪ್ರಯಾಣದ ಬಸ್ಸುಗಳನ್ನು ನಡೆಸುತ್ತದೆ.<ref>{{cite web |url=http://ksrtc.in/ksrtc-fecility.htm |title=Profile of KSRTC |accessdate=2008-07-04 |publisher=[[Karnataka State Road Transport Corporation]] (KSRTC) |archive-date=2008-07-03 |archive-url=https://web.archive.org/web/20080703125154/http://ksrtc.in/ksrtc-fecility.htm |url-status=dead }}</ref> ''ದಕ್ಷಿಣ ಕನ್ನಡ ಬಸ್ ಓಪರೇಟರ್ಸ್ ಅಸೋಸಿಯೇಶನ್'' ಹಾಗೂ ''ಕೆನರಾ ಬಸ್ ಓಪರೇಟರ್ಸ್ ಅಸೋಸಿಯೇಶನ್''ಗಳು ಮಂಗಳೂರಿನಿಂದ ಬಸ್ ಸೇವೆಯನ್ನು ನಡೆಸುವ ಇತರ ಪ್ರಮುಖ ಸಂಸ್ಥೆಗಳು.<ref>{{cite news |url= http://www.hindu.com/2006/03/06/stories/2006030616460300.htm |title= Transport operators in district vie for routes |date= [[2006-03-06]] |accessdate= 2008-06-16 |publisher= [[ದಿ ಹಿಂದೂ]] |archive-date= 2011-06-29 |archive-url= https://web.archive.org/web/20110629051245/http://www.hindu.com/2006/03/06/stories/2006030616460300.htm |url-status= dead }}</ref> ಈ ಬಸ್ಸುಗಳು ಸಾಮಾನ್ಯವಾಗಿ ಮಂಗಳೂರು ಬಸ್ ನಿಲ್ದಾಣದಿಂದ ಓಡಾಡುತ್ತವೆ. ಬಿಳಿ ಬಣ್ಣದ ಟ್ಯಾಕ್ಸಿಗಳು ಕೂಡಾ ನಗರದ ಬಹುತೇಕ ಭಾಗಗಳನ್ನು ಪಯಣಿಸುತ್ತವೆ. ಆಟೋ ರಿಕ್ಷಾಗಳು ಇನ್ನೊಂದು ರೀತಿಯ ಸ್ಥಳೀಯ ಸಾರಿಗೆಯಾಗಿದೆ. ರೈಲು ಸಂಪರ್ಕವು ೧೯೦೭ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಗೊಂಡಿತು. ಮಂಗಳೂರು [[ಭಾರತ|ಭಾರತದ]] ಅತ್ಯಂತ ದೀರ್ಘ ರೈಲು ಪಥದ ಆರಂಭ ಸ್ಥಳವೂ ಆಗಿತ್ತು. ನಗರವು ಎರಡು ರೈಲು ನಿಲ್ದಾಣಗಳನ್ನು ಹೊಂದಿದೆ - ಮಂಗಳೂರು ಸೆಂಟ್ರಲ್(ಹಂಪನ್ ಕಟ್ಟೆ) ಹಾಗೂ ಮಂಗಳೂರು ಜಂಕ್ಷನ್(ಕಂಕನಾಡಿ).<ref>{{cite news |url=http://www.hindu.com/2007/11/08/stories/2007110854800400.htm |title=Name changed |date=[[2007-11-08]] |accessdate=2008-07-05 |publisher=[[ದಿ ಹಿಂದೂ]] |archive-date=2007-11-10 |archive-url=https://web.archive.org/web/20071110225303/http://www.hindu.com/2007/11/08/stories/2007110854800400.htm |url-status=dead }}</ref> [[ಪಶ್ಚಿಮ ಘಟ್ಟ|ಪಶ್ಚಿಮ ಘಟ್ಟಗಳ]] ಮೂಲಕ ನಿರ್ಮಿಸಿರುವ ''ಮೀಟರ್ ಗೇಜ್'' ರೈಲ್ವೆ ಹಳಿಯು ಮಂಗಳೂರನ್ನು [[ಹಾಸನ|ಹಾಸನದೊಂದಿಗೆ]] ಜೋಡಿಸುತ್ತದೆ. ಮಂಗಳೂರನ್ನು [[ಬೆಂಗಳೂರು|ಬೆಂಗಳೂರಿಗೆ]] ಜೋಡಿಸುವ ''ಬ್ರೋಡ್ ಗೇಜ್'' ರೈಲ್ವೆ ಹಳಿಯು ೨೦೦೬ರ ಮೇಯಲ್ಲಿ ಸರಕು ಸಾಗಣೆಗೆ ತೆರಯಲ್ಪಟ್ಟಿತು.<ref>{{cite news| url = http://www.thehindubusinessline.com/2006/05/06/stories/2006050601880700.htm| date = [[2006-05-06]] |title = Mangalore -Hassan rail line open for freight traffic| accessdate = 2006-10-13| publisher = [[Business Line|The Hindu Business Line]]}}</ref> ಮಂಗಳೂರು [[ದಕ್ಷಿಣ ರೈಲ್ವೆ|ದಕ್ಷಿಣ ರೈಲ್ವೆಯ]] ಮೂಲಕ [[ಚೆನ್ನೈ|ಚೆನ್ನೈಗೂ]], [[ಕೊಂಕಣ್ ರೈಲ್ವೆ|ಕೊಂಕಣ್ ರೈಲ್ವೆಯ]] ಮೂಲಕ [[ಮುಂಬಯಿ|ಮುಂಬಯಿಗೂ]] ಸಂಪರ್ಕವನ್ನು ಹೊಂದಿದೆ.<ref>{{cite web |url= http://www.konkanrailway.com/website/ehtm/intro1.pdf |title= The Beginning |format= [[Portable Document Format|PDF]] |accessdate= 2008-04-16 |publisher= [[Konkan Railway|Konkan Railway Corporation Limited]] }}{{Dead link|date=ಸೆಪ್ಟೆಂಬರ್ 2021 |bot=InternetArchiveBot |fix-attempted=yes }}</ref> [[ಚಿತ್ರ:Mangalore Harbour entrance 0452.jpg|thumb|200px|right|ನವ ಮಂಗಳೂರು ಬಂದರಿನ ಸಮುದ್ರ ದ್ವಾರ. ನವ ಮಂಗಳೂರು ಬಂದರು [[ಭಾರತ|ಭಾರತದ]] ೯ನೇ ಅತಿ ದೊಡ್ಡ ಸರಕು ನಿರ್ವಹಣಾ ಬಂದರಾಗಿದೆ.]] 'ಮಂಗಳೂರು ರೇವು' ನೌಕಾಯಾನ ಹಾಗೂ ಸರಕು ಸಂಗ್ರಹಣೆಯಲ್ಲಿ ತೊಡಗಿದ್ದು, 'ನವ ಮಂಗಳೂರು ಬಂದರು' ಶುಷ್ಕ, ಸಗಟು ಹಾಗೂ ದ್ರವರೂಪದ ಸರಕುಗಳನ್ನು ನಿರ್ವಹಿಸುತ್ತದೆ. 'ಪೆಟ್ರೋಲಿಯಂ ಆಯಿಲ್ ಲುಬ್ರಿಕೆಂಟ್ಸ್', 'ಕಚ್ಚಾ ಉತ್ಪನ್ನಗಳು' ಹಾಗೂ 'ಎಲ್.ಪಿ.ಜಿ ಧಾರಕ'ಗಳನ್ನು ನಿರ್ವಹಿಸಲು ಕೂಡಾ ನವ ಮಂಗಳೂರು ಬಂದರು ಸುವ್ಯವಸ್ಥಿತವಾಗಿದೆ. ಇದು 'ಮಂಗಳೂರು ರೇವು' ನೌಕಾಯಾನ ಹಾಗೂ ಸರಕು ಸಂಗ್ರಹಣೆಯಲ್ಲಿ ತೊಡಗಿದ್ದು, 'ನವ ಮಂಗಳೂರು ಬಂದರು' ಶುಷ್ಕ, ಸಗಟು ಹಾಗೂ ದ್ರವರೂಪದ ಸರಕುಗಳನ್ನು ನಿರ್ವಹಿಸುತ್ತದೆ. 'ಪೆಟ್ರೋಲಿಯಂ ಆಯಿಲ್ ಲುಬ್ರಿಕೆಂಟ್ಸ್', 'ಕಚ್ಚಾ ಉತ್ಪನ್ನಗಳು' ಹಾಗೂ 'ಎಲ್.ಪಿ.ಜಿ ಧಾರಕ'ಗಳನ್ನು ನಿರ್ವಹಿಸಲು ಕೂಡಾ ನವ ಮಂಗಳೂರು ಬಂದರು ಸುವ್ಯವಸ್ಥಿತವಾಗಿದೆ. ಇದು [[ತಟ ರಕ್ಷಣಾ ಪಡೆ|ತಟ ರಕ್ಷಣಾ ಪಡೆಯ]] ನೆಲೆಯೂ ಆಗಿದೆ. ಈ ಕೃತಕ ಬಂದರು ಸರಕು ನಿರ್ವಹಣೆಯಲ್ಲಿ [[ಭಾರತ|ಭಾರತದ]] ೯ನೇ ಅತಿ ದೊಡ್ಡ ರೇವಾಗಿದ್ದು, [[ಕರ್ನಾಟಕ|ಕರ್ನಾಟಕದ]] ಏಕಮಾತ್ರ ಬೃಹತ್ ಬಂದರಾಗಿದೆ.<ref>{{cite web| url = http://www.newmangalore-port.com/default.asp?channelid=2759&city=PORT | title=New Mangalore Port Trust (NMPT) |publisher=[[New Mangalore Port]] | accessdate=2006-10-13}}</ref> [[ಬಜ್ಪೆ]] ಸಮೀಪದಲ್ಲಿರುವ [[ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ|ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು]] ನಗರ ಕೇಂದ್ರದಿಂದ ಈಶಾನ್ಯಕ್ಕೆ ೨೦ ಕಿ.ಮೀ. ದೂರದಲ್ಲಿದೆ. ಇದು ಅಂತರಾಷ್ಟ್ರೀಯ ವಿಮಾನಗಳನ್ನು ನಡೆಸುವ [[ಕರ್ನಾಟಕ|ಕರ್ನಾಟಕದ]] ಎರಡನೇ ವಿಮಾನ ನಿಲ್ದಾಣವಾಗಿದೆ. ದಿನಕ್ಕೆ ಸರಾಸರಿ ೨೦ಕ್ಕಿಂತಲೂ ಹೆಚ್ಚು ವಿಮಾನಗಳು ವಾರಕ್ಕೆ ೭,೪೯೪ ಕ್ಕಿಂತಲೂ ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ಯುತ್ತವೆ.<ref>{{cite news |url= http://www.thehindubusinessline.com/2006/10/04/stories/2006100403880900.htm |title=Intl services begin at Mangalore airport |date=[[2006-10-04]] |accessdate= 2008-02-21 |publisher= [[Business Line|The Hindu Business Line]]}}</ref> == ಸೇವಾ ಸೌಲಭ್ಯಗಳು == [[ಚಿತ್ರ:Kadripark043.jpg|200px|thumb|right|ಮಂಗಳೂರಿನಲ್ಲಿರುವ [[ಕದ್ರಿ]] ಉದ್ಯಾನವನ]] ಮಂಗಳೂರಿನಲ್ಲಿ ವಿದ್ಯುಚ್ಛಕ್ತಿ ಸೌಲಭ್ಯವನ್ನು ''ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ'' ನಿಯಂತ್ರಿಸುತ್ತಿದ್ದು, ''ಮಂಗಳೂರು ವಿದ್ಯುತ್ ಸರಬರಾಜು ಕಂಪನಿ''ಯು ಇದರ ವಿತರಣೆಯ ಕಾರ್ಯವನ್ನು ನಿರ್ವಹಿಸುತ್ತದೆ.<ref>{{cite web |url=http://www.kptcl.com/kptclaboutus.htm |title=About Us |accessdate=2008-07-03 |publisher=[[Karnataka Power Transmission Corporation Limited]] (KPTCL) |archive-date=2008-06-19 |archive-url=https://web.archive.org/web/20080619235520/http://www.kptcl.com/kptclaboutus.htm |url-status=dead }}</ref><ref>{{cite web |url=http://www.mesco.in/aboutus/index.asp |title=About Us |accessdate=2008-04-03 |publisher=[[Mangalore Electricity Supply Company]] (MESCOM)}}</ref> ಬೇಸಿಗೆಯಲ್ಲಿ ಅತಿಯಾದ ವಿದ್ಯುತ್ ಬೇಡಿಕೆಯಿಂದಾಗಿ ನಿಗದಿತ ಹಾಗೂ ಅನಿಗದಿತ ವಿದ್ಯುತ್ ವ್ಯತ್ಯಯಗಳು ಮಂಗಳೂರಿನಲ್ಲಿ ಸಾಮನ್ಯವಾಗಿದೆ.<ref>{{cite news |url=http://www.hinduonnet.com/businessline/2003/02/05/stories/2003020500611700.htm |title=Unscheduled load-shedding may be inevitable: Mescom |date=[[2003-02-05]] |accessdate=2008-07-03 |publisher=[[Business Line|The Hindu Business Line]] |archive-date=2009-01-10 |archive-url=https://web.archive.org/web/20090110230243/http://www.hinduonnet.com/businessline/2003/02/05/stories/2003020500611700.htm |url-status=dead }}</ref> ಪ್ರಮುಖ ಉದ್ಯಮಗಳಾದ 'ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್' ಹಾಗೂ 'ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್' ತಮ್ಮದೇ ಆದ ಸ್ವಂತ ವಿದ್ಯುತ್ ಸ್ಥಾವರಗಳನ್ನು ಹೊಂದಿವೆ.<ref>{{cite web |url=http://www.mrpl.co.in/downloads/sep06_06_pmc.pdf |format=[[Portable Document Format|PDF]] |title=Mangalore Refinery and Petrochemicals Ltd. (A Subsidiary of Oil and Natural gas Corporation Ltd.) |accessdate=2008-07-03 |publisher=[[MRPL|Mangalore Refinery and Petrochemicals (MRPL)]] |archive-date=2008-10-03 |archive-url=https://web.archive.org/web/20081003062750/http://www.mrpl.co.in/downloads/sep06_06_pmc.pdf |url-status=dead }}</ref><ref>{{cite web |url=http://www.mangalorechemicals.com/operations_Infrastructure.asp |title=Infrastructure |accessdate=2008-07-03 |publisher=[[Mangalore Chemicals & Fertilizers]] (MCF)}}</ref> ಮಂಗಳೂರು ಮಹಾನಗರ ಪಾಲಿಕೆಯು ನಗರಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುತ್ತದೆ. ಮಂಗಳೂರಿನ ಸಮೀಪದ [[ತುಂಬೆ|ತುಂಬೆಯಲ್ಲಿ]] [[ನೇತ್ರಾವತಿ]] ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಅಣೆಕಟ್ಟೆಯಿಂದ ನಗರದ ನೀರಿನ ಬೇಡಿಕೆಯನ್ನು ಪೂರೈಸಲಾಗುತ್ತದೆ.<ref>{{cite news |url=http://www.thehindubusinessline.com/2005/04/21/stories/2005042101271900.htm |title=No funds crunch to tackle water scarcity in Dakshina Kannada |date=[[2005-04-21]] |accessdate=2008-04-05 |publisher=[[Business Line|The Hindu Business Line]]}}</ref><ref>{{cite journal |url=http://www.duraline.in/newsletter/Q4%202004%20Newsletter.pdf |pages=1 |issue=October – December 2004 |title=Karnataka Coastal Project |accessdate=2008-07-27 |publisher=Duraline Pipes Learning Centre |archive-date=2006-01-12 |archive-url=https://web.archive.org/web/20060112065425/http://www.duraline.in/newsletter/Q4%202004%20Newsletter.pdf |url-status=dead }}</ref> ಮಂಗಳೂರಿನಲ್ಲಿ ಸುರಕ್ಷಿತ ನೀರು ಸರಬರಾಜು ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಹಾಗೂ ಸರಕು ವಿತರಣಾ ವ್ಯವಸ್ಥೆಯಲ್ಲಿರುವ ಸೋರಿಕೆ ಹಾಗೂ ಹಾನಿಗಳನ್ನು ಕಡಿಮೆ ಮಾಡಲು ''ಕರ್ನಾಟಕ ಅರ್ಬನ್ ಡೆವಲಪ್ಮೆಂಟ್ ಆಂಡ್ ಕೋಸ್ಟಲ್ ಎನ್ವೈರ್ನ್ಮೆಂಟ್ ಮ್ಯಾನೇಜ್ಮೆಂಟ್ ಪ್ರೊಜೆಕ್ಟ್'' ಗುರಿನಿರತವಾಗಿದೆ. 'ಪಿಲಿಕುಳ ನಿಸರ್ಗಧಾಮ',<ref>{{cite web |url=http://www.pilikula.com/index.php?slno=90&pg=1 |title=About Place |accessdate=2008-07-03 |publisher=[[Pilikula Nisargadhama]] |archive-date=2008-06-13 |archive-url=https://web.archive.org/web/20080613164732/http://www.pilikula.com/index.php?slno=90&pg=1 |url-status=dead }}</ref> ಕದ್ರಿಯಲ್ಲಿರುವ 'ಕದ್ರಿ ಉದ್ಯಾನವನ', 'ಟ್ಯಾಗೋರ್ ಪಾರ್ಕ್', ಗಾಂಧಿನಗರದಲ್ಲಿರುವ 'ಗಾಂಧಿ ಪಾರ್ಕ್',<ref>{{cite news |url =http://timesofindia.indiatimes.com/articleshow/170491.cms |title=Gandhi Nagar park gets a new lease of life |date=[[2003-09-07]] |accessdate=2008-03-26 |publisher=[[ದಿ ಟೈಮ್ಸ್ ಆಫ್‌ ಇಂಡಿಯಾ]]}}</ref> ನೆಹರು ಮೈದಾನದ ಸಮೀಪವಿರುವ 'ಕಾರ್ಪೋರೇಷನ್ ಬ್ಯಾಂಕ್ ಪಾರ್ಕ್' ಮಂಗಳೂರಿನಲ್ಲಿರುವ ಪ್ರಮುಖ ಉದ್ಯಾನವನಗಳು. == ನಗರದ ಸುತ್ತ ಮುತ್ತ == ಮಂಗಳೂರು ನಗರದ ಸುತ್ತ ಮುತ್ತ ಅನೇಕ ಸುಂದರ ಪ್ರೇಕ್ಷಣೀಯ ಸ್ಥಳಗಳಿವೆ. * '''ಮಂಗಳಾದೇವಿ ದೇವಾಲಯ''': ನಗರದ ಹೃದಯ ಭಾಗದಲ್ಲಿರುವ ಶ್ರೀ ಮಂಗಳಾದೇವಿ ದೇಗುಲವು ಮಂಗಳೂರಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಮಂಗಳೂರಿಗೆ ಆ ಹೆಸರು ಬರಲು ಕಾರಣವೇ ಮಂಗಳಾದೇವಿಯ ದೇವಸ್ಥಾನ ಎಂಬ ನಂಬಿಕೆಯೂ ಇದೆ. * '''ಕದ್ರಿ ದೇವಸ್ಥಾನ''': ನಗರದ ಮಧ್ಯ ಭಾಗದಿಂದ ಸುಮಾರು ೫ ಕಿ.ಮೀ. ದೂರದಲ್ಲಿದೆ ಮತ್ತೊಂದು ಇತಿಹಾಸ ಪ್ರಸಿದ್ಧ ದೇವಸ್ಥಾನ, ಅದುವೇ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ. ಇಲ್ಲಿನ ಗೋಮುಖದಿಂದ ಸದಾಕಾಲವೂ ನೀರು ಹರಿದು ಬರುತ್ತಿರುತ್ತದೆ. ಈ ನೀರಿಗೆ ಔಷಧೀಯ ಗುಣವಿರುವುದಾಗಿ ನಂಬಿಕೆಯಿದೆ. ಅಲ್ಲದೇ ಇಲ್ಲಿ "ಪಾಂಡವ ಗುಹೆ" ಎಂದು ಕರೆಯಲ್ಪಡುವ ಗುಹೆಯೊಂದಿದ್ದು ಮಹಾಭಾರತದ ಕಾಲದಲ್ಲಿ ಪಾಂಡವರು ಇಲ್ಲಿ ಕೆಲವು ಕಾಲ ನೆಲೆಸಿದ್ದರು ಎಂಬ ಪ್ರತೀತಿಯೂ ಇದೆ. ದೇವಾಲಯದ ಆವರಣದಲ್ಲಿರುವ [[ಕಲ್ಯಾಣಿ|ಕಲ್ಯಾಣಿಯು]] ದೇವಾಲಯದ ಮಟ್ಟಕಿಂತಲೂ ಎತ್ತರದಲ್ಲಿರುವುದು ಈ ದೇವಾಲಯದ ಮತ್ತೊಂದು ವಿಶೇಷವಾಗಿದೆ. * '''ಸಂತ ಅಲೋಶಿಯಸ್ ಚರ್ಚ್ ಮತ್ತು ಕಾಲೇಜು''': ಸಂತ ಅಲೋಶಿಯಸ್ ಚರ್ಚ್ ಮಂಗಳೂರಿನ ಹಳೆಯ ಹಾಗೂ ಸುಂದರ ಚರ್ಚಗಳಲ್ಲೊಂದು. ಚರ್ಚ್ ನ ಒಳ ಗೋಡೆ ಮತ್ತು ಮೇಲ್ಛಾವಣಿಯ ಮೇಲೆ ಬಿಡಿಸಲಾಗಿರುವ ವರ್ಣಚಿತ್ರಗಳು ಅತ್ಯಾಕರ್ಷಕವಾಗಿದ್ದು ಈ ಚರ್ಚನ್ನು ಇನ್ನಷ್ಟು ಜನಪ್ರಿಯಗೊಳಿಸಿವೆ. ಇದಕ್ಕೆ ಹೊಣ್ದಿಕೊಂಡೇ ಇರುವ ಸಂತ ಅಲೋಶಿಯಸ್ ಕಾಲೇಜು ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲೊಂದು.ಇಟಲಿಯ ಕಲಾವಿದರು ಸ್ರೃಷ್ಟ್ಸಿಸಿದ ಈ ಕಲಾ ಚಿತ್ರಗಳು ಏಸುಕ್ರಿಸ್ತನ ಜೀವನ ಕಾಲದ ಪ್ರಮುಖ ಘಟನೆಗಳನ್ನು ಬಿಂಬಿಸುತ್ತವೆ. * '''ನವ ಮಂಗಳೂರು ಬಂದರು''':ಮಂಗಳೂರು ಕರ್ನಾಟಕದ ಪ್ರಮುಖ ಬಂದರು (ರೇವು) ಪಟ್ಟಣ. ೧೯೭೫ ರಲ್ಲಿ ಉದ್ಘಾಟನೆಗೊಂಡ ಈ ಬಂದರು ಇಂದು ಪ್ರಮುಖ ಆಮದು-ರಫ್ತು ಕೇಂದ್ರವಾಗಿ ರೂಪುಗೊಂಡಿದೆ. ದೇಶದ ೯ ನೇ ದೊಡ್ಡ ಬಂದರು ಎಂದೆನಿಸಿಕೊಂಡಿದೆ. ಕಚ್ಚಾ ತೈಲ, ನೈಸರ್ಗಿಕ ಅನಿಲ (LPG), ಅಡಿಗೆ ಎಣ್ಣೆ, ಮರ, ಕಬ್ಬಿಣದ ಅದಿರು, ಗ್ರಾನೈಟ್ ಕಲ್ಲುಗಳು ಇಲ್ಲಿಂದ ಆಮದು-ರಫ್ತುಗೊಳ್ಳೂವ ಪ್ರಮುಖ ಸರಕುಗಳು. ಪ್ರತಿದಿನವೂ ಹಲವಾರು ಹಡಗುಗಳು ಈ ಬಂದರಿಗೆ ಬರುತ್ತವೆ. ಹಾಗಾಗಿ ಮಂಗಳೂರಿನ ನೋಡಲೇ ಬೇಕಾದ ಸ್ಥಳಗಳಲ್ಲಿ ಇದೂ ಕೂಡಾ ಒಂದಾಗಿ ಮಾರ್ಪಟ್ಟಿದೆ. * '''ಉಳ್ಳಾಲ ಸಯ್ಯದ್ ಮದನಿ ದರ್ಗಾ ಶರೀಫ್''':ನಗರ ಮಧ್ಯದಿಂದ ೧೫ ಕಿ.ಮೀ ದೂರದಲ್ಲಿರುವ ಸಯ್ಯಿದ್ ಮದನಿ ದರ್ಗಾ ಶರೀಫ್ ದಕ್ಷಿಣ ಭಾರತದಲ್ಲೇ ಪ್ರಮುಖ ಮುಸ್ಲಿಂ ತೀರ್ಥಕೇಂದ್ರ. ಪ್ರಮುಖ ಸೂಫಿ ಸಂತರೂ ಪವಾಡಪುರುಷರೂ ಆದ ಸಯ್ಯಿದ್ ಮದನಿ (ರ) ರ ಮಖ್ಬರ ಇಲ್ಲಿದೆ. ಐದು ವರ್ಷಕ್ಕೊಮ್ಮೆ ಸಾವಿರಾರು ಜನರು ಬಂದು ಸೇರುವ ಉರೂಸ್ ಮುಬಾರಕ್ ಇಲ್ಲಿ ನಡೆಯುತ್ತದೆ. * '''ಉಳ್ಳಾಲ ಸಮುದ್ರ ತೀರ''':ಮಂಗಳೂರಿನಿಂದ ಅನತಿ ದೂರದಲ್ಲಿರುವ ಉಳ್ಳಾಲ ತನ್ನ ಮನೋಹರ ಸಮುದ್ರ ತೀರದಿಂದಾಗಿ ಹೆಸರುವಾಸಿಯಾಗಿದೆ. ಸೋಮೇಶ್ವರ ಕಡಲ ತೀರವು [[ಉಲ್ಲಾಳ]] ದ ಸಮೀಪವೇ ಇದೆ. ಸೋಮೇಶ್ವರ ಎಂದು ಇಲ್ಲಿಗೆ ಹೆಸರು ಬಂದಿರುವುದು ಇಲ್ಲಿರುವ ಸೋಮೇಶ್ವರ ದೇವಸ್ಥಾನದಿಂದ. ಈ ದೇವಸ್ಥಾನದ ಆವರಣದಲ್ಲಿ ದಕ್ಷಿಣ ಕನ್ನಡ ಪ್ರದೇಶದ ಸೃಷ್ಟಿಕರ್ತರೆಂದು ನಂಬಲಾಗುವ ಪರಶುರಾಮ ಮುನಿಯ ಮೂರ್ತಿಯಿದೆ. ಬೃಹತ್ ಬಂಡೆಗಳನ್ನು ಹೊಂದಿರುವ ಈ ತೀರ ಚಲನಚಿತ್ರ ನಿರ್ಮಾಪಕ, ನಿರ್ದೇಶಕರಿಗೆ ಪ್ರಿಯವಾದ ಜಾಗವೂ ಹೌದು. ಹಲವಾರು ಕನ್ನಡ ಚಿತ್ರಗಳ ಚಿತ್ರೀಕರಣ ಈ ಕಡಲ ಕಿನಾರೆಯಲ್ಲಿ ನಡೆದಿದೆ. ಇದಲ್ಲದೇ ಮಂಗಳೂರಿನ ಇತರ ಪ್ರಮುಖ ಸಮುದ್ರ ತೀರ (ಬೀಚ್) ಗಳು - ತಣ್ಣೀರು ಬಾವಿ ಮತ್ತು ಪಣಂಬೂರು. *'''ಝೀನತ್ ಬಕ್ಷ್ ಜುಮಾ ಮಸ್ಜಿದ್''':ಸಯ್ಯಿದ್ ಮಾಲಿಕ್ ದೀನಾರ್(ರ) ರ ನೇತೃತ್ವದಲ್ಲಿ ಭಾರತದಲ್ಲಿ ನಿರ್ಮಾಣವಾದ ಪ್ರಥಮ ಮಸೀದಿಗಳಲ್ಲೊಂದಾದ ಝೀನತ್ ಬಕ್ಷ್ ಮಸ್ಜಿದ್ ನಗರದ ಬಂದರಿನಲ್ಲಿ ಭವ್ಯವಾಗಿ ತಲೆಯೆತ್ತಿ ನಿಂತಿದೆ. ಟಿಪ್ಪುಸುಲ್ತಾನರ ಆಡಳಿತದಲ್ಲಿ ಇದರ ಪುನರ್ನಿರ್ಮಾಣವಾಯಿತು. ಸಯ್ಯಿದ್ ಜಲಾಲ್ ಮೌಲಾ ವಲಿಯುಲ್ಲಾಹಿ ರವರ ದರ್ಗಾ ಇಲ್ಲಿದೆ. ಪುರಾತನ ವಾಸ್ತು ಶಿಲ್ಪಶೈಲಿಯಲ್ಲಿ ನಿರ್ಮಾಣವಾದ ಈ ಮಸೀದಿ ಜನಮನ ಸೆಳೆದಿದೆ. ಏಳನೇ ಶತಮಾನದಲ್ಲಿ ಇದರ ನಿರ್ಮಾಣವಾಗಿದೆ. ನೂರಾರು ಜನರು ಇಲ್ಲಿಗೆ ದಿನಂಪ್ರತಿ ಸಂದರ್ಶನಾರ್ಥ ಭೇಟಿಕೊಡುತ್ತಿದ್ದಾರೆ. * '''ಗೋಕರ್ಣನಾಥೇಶ್ವರ ದೇವಾಲಯ''': ನಗರದ ಮಧ್ಯಭಾಗದಿಂದ ಕೇವಲ ೨ ಕಿ.ಮೀ. ದೂರದಲ್ಲಿರುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯ ಈಗ್ಗೆ ಕೆಲವು ವರ್ಷಗಳ ಹಿಂದೆಯಷ್ಟೇ ನಿರ್ಮಾಣಗೊಂಡಿರುವ ದೇವಾಲಯ. * '''[[ಸುರತ್ಕಲ್]] ದೀಪಸ್ಥಂಭ''' == ಸುಲ್ತಾನ್ ಬತ್ತೇರಿ == [[ಸುಲ್ತಾನ್ ಬತ್ತೇರಿ, ಮಂಗಳೂರು|ಸುಲ್ತಾನ್ ಬತ್ತೇರಿ]] ಒಂದು ಸುಂದರವಾದ ಪ್ರವಾಸಿ ತಾಣ. ಇಲ್ಲಿ ಒಂದು ಐತಿಹಾಸಿಕ ವೀಕ್ಷಣಾ ಗೋಪುರ ಇದೆ. ಟಿಪ್ಪು ಇದನ್ನು ಬ್ರಿಟೀಷರ ಯುದ್ಧ ಹಡಗುಗಳು ಆಗಮಿಸುವುದನ್ನು ವೀಕ್ಷಿಸಲು ನಿರ್ಮಿಸಿರುತ್ತಾನೆ<ref>https://www.nativeplanet.com/mangalore/attractions/sultan-battery/#overview</ref>. ಇಲ್ಲಿಂದ ಬೋಟ್ ಮುಖಾಂತರ ತನೀರು ಬಾವಿ ಬೀಚ್ ಗೆ ತೆರಳಬಹುದು. <br /> == ಸೋಮೇಶ್ವರ ದೇವಾಲಯ == <mapframe latitude="12.795941" longitude="74.847965" zoom="14" width="216" height="237" align="right"> { "type": "FeatureCollection", "features": [ { "type": "Feature", "properties": {}, "geometry": { "type": "Point", "coordinates": [ 74.8480708, 12.7957619 ] } }, , { "type": "Feature", "properties": {}, "geometry": { "type": "Polygon", "coordinates": [ [ [ 74.67132568359376, 12.605495764872146 ], [ 74.67132568359376, 12.983147716796578 ], [ 75.08605957031251, 12.983147716796578 ], [ 75.08605957031251, 12.605495764872146 ], [ 74.67132568359376, 12.605495764872146 ] ] ] } } ] } </mapframe>[https://goo.gl/maps/zaE1LBrQR1wSNZmSA ಸೋಮೇಶ್ವರ ದೇವಾಲಯ]ವು ಅರಬೀ ಸಮುದ್ರ ತೀರದಲ್ಲಿ ,ಮಂಗಳೂರಿನಿಂದ ೧೩ ಕಿ.ಮೀ. ದೂರದಲ್ಲಿ ಇದೆ. ಇದೊಂದು ಶಿವನ ದೇವಾಲಯವಾಗಿರುವುದರಿಂದ ''ರುದ್ರ ಕ್ಷೇತ್ರ'' ಎಂದು ಪ್ರಸಿದ್ದವಾಗಿದೆ. ಇದು ''ಪಿಂಡ ಪ್ರದಾನ'' ಮಾಡುವ ‍ತೀರ್ಥ ಕ್ಷೇತ್ರವಾಗಿದೆ. == ಪಿಲಿಕುಳ ನಿಸರ್ಗದಾಮ == ’ಪಿಲಿಕುಲ’ ತುಳುವಿನಲ್ಲಿ ಪಿಲಿ ಎಂದರೆ "ಹುಲಿ", ಕುಳ ಎಂದರೆ "ಕೊಳ". ಹಿಂದೆ ಆ ಪ್ರದೇಶದಲ್ಲಿ ಹುಲಿಗಳು ಇದ್ದವು ಹುಲಿಗಳು ಅವು ಅಲ್ಲಿ ಇದ್ದ ಕೊಳಕ್ಕೆ ಬಂದು ದಣಿವನ್ನು ನಿವಾರಿಸಿಕೊಳ್ಳುತ್ತಿದ್ದವು. ಹೀಗಾಗಿ "ಪಿಲಿಕುಳ" ಹೆಸರು ಬಂದಿದೆ.ಡಾ.ಕೋಟ ಶಿವರಾಮ ಕಾರಂತ ನಿಸರ್ಗಧಾಮವು ಮೂಡುಶೆಡ್ಡೆಯಿಂದ ೩ ಕಿ.ಮೀ ಹಾಗು ಮಂಗಳೂರು ನಗರದಿಂದ ೧೮ ಕಿ.ಮೀ ದೂರದಲ್ಲಿದೆ. ೩೫೦ ಎಕರೆ ವಿಸ್ತೀರ್ಣದಲ್ಲಿರುವ ಈ ಧಾಮದಲ್ಲಿ ಮೃಗಾಲಯ, ಸಸ್ಯ ತೋಟ,ವಿಜ್ಞಾನ ಕೇಂದ್ರ,ತಾರಾಲಯ, ಗುತ್ತಿನ ಮನೆ,ಕಂಬಳ ಗದ್ದೆ, ಮಾನಸ ವಾಟರ್ ಪಾರ್ಕು,ಪ್ರವಾಸಿಗರ ತಂಗುದಾಣ ಪ್ರಮುಖ ಆಕರ್ಷಣೆಗಳಾಗಿವೆ.ಮಂಗಳೂರಿನಿಂದ ಮೂಡಬಿದರೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೧೩ ರಲ್ಲಿ ಈ ತಾಣವಿದೆ.೩೭೦ ಎಕರೆ ಪ್ರದೇಶ ವಿಸ್ತಾರಣೆಯನ್ನು ಹೊಂದಿದೆ.[[ಪಿಲಿಕುಳ ನಿಸರ್ಗದಾಮ]] == ಸೋದರಿ ನಗರ == ಮಂಗಳೂರು ನಗರವು ಕೆನಡಾ ದೇಶದ ಹ್ಯಾಮಿಲ್ಟನ್ ನಗರದೊಂದಿಗೆ ಸೋದರಿನಗರ (Sister City) ಸಂಬಂಧವನ್ನು ಹೊಂದಿದೆ. * {{flagicon|Canada}} [[ಹಾಮಿಲ್ಟನ್]], [[ಕೆನಡಾ]]<ref name="sister">{{cite web| title = Hamilton's Sister Cities| url = http://www.myhamilton.ca/myhamilton/CommunitiesAndOrganizations/communitiesofhamilton/sistercities| accessdate = 2007-12-07| publisher = myhamilton.ca&nbsp;— Hamilton, Ontario, Canada| archive-date = 2007-09-26| archive-url = https://web.archive.org/web/20070926234112/http://www.myhamilton.ca/myhamilton/CommunitiesAndOrganizations/communitiesofhamilton/sistercities| url-status = dead}}</ref> == ಚಿತ್ರಶಾಲೆ == {{commons category|Mangalore}} <gallery> Image:Mangalore_beach.jpg|ಮಂಗಳೂರು ಕಡಲ ತೀರ Image:Mangalore city.jpg|ಕಸ್ತೂರ್ಬಾ ಮೆಡಿಕಲ್ ಕಾಲೇಜು,ಮಂಗಳೂರು Image:New_mangalore_port.jpg|ನವ ಮಂಗಳೂರು ಬಂದರು Image:St_alosyus_church.jpg|ಸೈಂಟ್ ಅಲೋಶಿಯಸ್ ಚರ್ಚ್, ಮಂಗಳೂರು </gallery> ==ನೋಡಿ== *ಮಂಗಳೂರು ನಗರದ ಅಸಾಧಾರಣ ವಿಶ್ವಕೋಶ;ಸಿ.ಎನ್. ರಾಮಚಂದ್ರನ್;೯ Oct, ೨೦೧೬[[http://www.prajavani.net/news/article/2016/10/09/443986.html {{Webarchive|url=https://web.archive.org/web/20170512081713/http://www.prajavani.net/news/article/2016/10/09/443986.html |date=2017-05-12 }}]] == ಉಲ್ಲೇಖಗಳು == <references/>http://www.mangalorecity.com [[ವರ್ಗ:ಭಾರತದ ಪಟ್ಟಣಗಳು]] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆ]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳು]] [[ವರ್ಗ:ಭಾರತದ ಕರಾವಳಿ ಪ್ರದೇಶಗಳು]] 0yd3xbh7521g8hq7x60u31v358lmzuj ಪಾರಿಜಾತ 0 5170 1111070 1108960 2022-08-01T09:51:04Z Spoorthi Rao 39512 wikitext text/x-wiki {{italic title}} {{taxobox |name = Shiuli |image = Flower & flower buds I IMG 2257.jpg |regnum = [[Plantae]] |unranked_divisio = [[Angiosperms]] |unranked_classis = Eudicots |unranked_ordo = [[Asterids]] |ordo = [[Lamiales]] |familia = [[Oleaceae]] |genus = ''[[Nyctanthes]]'' |species = '''''N. arbor-tristis''''' |binomial = ''Nyctanthes arbor-tristis'' |binomial_authority = [[Carl Linnaeus|L.]] }} [[Image:parijata.jpg|thumb|ಪಾರಿಜಾತ]] ಪಾರಿಜಾತ ಎನ್ನುವುದು ಒಂದು ಬಗೆಯ [[ಹೂವು]]. ಈ ಹೂವನ್ನು ಭಾರತದಲ್ಲಿ ಹೆಚ್ಚಾಗಿ ಕಾಣಬಹುದು. ಪಾರಿಜಾತವನ್ನು ನಿಕ್ಟಾಂತಸ್ ಆರ್ಬೋ-ಟ್ರಿಸ್ಟಿಸ್ ('Nyctanthes arbor-tristis L.') ಎಂದು ವೈಜ್ಞಾನಿಕವಾಗಿ ಕರೆಯುತ್ತಾರೆ. ==ಸಾಮಾನ್ಯ ಹೆಸರುಗಳು== [[ಕನ್ನಡ]] - ಪಾರಿಜಾತ<BR> [[ಆಂಗ್ಲ]] - ನೈಟ್ ಜಾಸ್ಮಿನ್, ಕೋರಲ್ ಜಾಸ್ಮಿನ್<BR> [[ಹಿಂದಿ]] - ಹರಸಿಂಗಾರ್, ಷೆಫಾಲಿಕಾ<BR> [[ತಮಿಳು]] - ಮಂಜಪೂ, ಪವಳ ಮಲ್ಲಿಗೈ<BR> [[ತೆಲುಗು]] - ಪಗಡಮಲ್ಲೆ, ಪಾರಿಜಾತಮು<BR> [[ಮಲೆಯಾಳಂ]] -ಪವಿಳಮ್ಮಲ್ಲಿ,ಪಾರಿಜಾತಿಕಂ<BR> ಬಂಗಾಲಿ - ಷಿಯಲಿ<BR> [[ಒರಿಯಾ]] - ಗಂಗಾ ಷಿಯಲಿ<BR> [[ಮರಾಠಿ]] - ಖುರಸಳಿ,ಪಾರಿಜಾತಕ [[ಸಂಸ್ಕ್ರತ]] - ಪಾರಿಜಾತ ==ಪುರಾಣಗಳಲ್ಲಿ ಪಾರಿಜಾತ== ಸಮುದ್ರ ಮಥನ ಕಾಲದಲ್ಲಿ ಸುರಭಿ ಮತ್ತು ವಾರಿಣಿಯ ನಂತರ ಜನಿಸಿದ್ದು ಪಾರಿಜಾತ. ಕ್ಷೀರಸಮುದ್ರದಿಂದ ಹುಟ್ಟಿದ ೫ ಕಲ್ಪವೃಕ್ಷಗಳಲ್ಲಿ ಇದೂ ಒಂದು. ಕೃಷ್ಣಾವತಾರ ಕಾಲದಲ್ಲಿ, [[ಕೃಷ್ಣ]]ನು ಪಾರಿಜಾತವನ್ನು ಸ್ವರ್ಗಲೋಕದಿಂದ ತಂದು ಸತ್ಯಭಾಮೆಯ ಅಂಗಳದಲ್ಲಿ ನೆಟ್ಟನೆಂಬ ಕಥೆ ಇದೆ. ಕೃಷ್ಣಪರಮಾತ್ಮನಿಗೆ ಪಾರಿಜಾತ ಪುಷ್ಪವನ್ನು ಕಂಡರೆ ಪ್ರಾಣ. ಬೌದ್ಧಮಂದಿರಗಳಲ್ಲೂ ಈ ಹೂಗಳನ್ನು ಉಪಯೋಗಿಸುತ್ತಾರೆ. == ಔಷಧೀಯ ಗುಣಗಳು== ಜೀರ್ಣಾಂಗಗಳ ತೊಂದರೆಗೆ ಬೀಜದ ಪುಡಿಯನ್ನೂ ಜಾಂಡಿಸ್ ಹಾಗೂ ಮಲಬದ್ಧತೆಯ ತೊಂದರೆಗಳಿಗೆ ಎಲೆಗಳ ರಸವನ್ನು ಔಷಧಿಯಾಗಿ ಉಪಯೋಗಿಸುತ್ತಾರೆ. ವಾತವ್ಯಾಧಿಯಲ್ಲಿ ಇದರ ಕಷಾಯವನ್ನು ಬಳಸುತ್ತಾರೆ. ಕೀಲು ನೋವು, ತಲೆ ಹೊಟ್ಟು, ಮೂಲವ್ಯಾಧಿ, ಚರ್ಮರೋಗ, ನಾನಾರೀತಿಯ ಜ್ವರ, ಯಕೃತ್ತಿನ ರೋಗ, ಕರುಳಿನ ಹುಳು ನಿವಾರಣೆಗೆ ಪಾರಿಜಾತವನ್ನು ಔಷಧಿಯಾಗಿ ಬಳಸುತ್ತಾರೆ.<ref>{{Cite web |url=http://www.thenewsism.com/2017/11/12/health-benifits-of-paarijata/ |title=ಆರ್ಕೈವ್ ನಕಲು |access-date=2017-11-25 |archive-date=2017-11-17 |archive-url=https://web.archive.org/web/20171117171951/http://www.thenewsism.com/2017/11/12/health-benifits-of-paarijata |url-status=dead }}</ref> ==ಸಸ್ಯದ ಗುಣಲಕ್ಷಣ == ಅಂದರೆ ರಾತ್ರಿಯಲ್ಲಿ ಅರಳುವ ಹೂ ಎಂದರ್ಥ. ==ಇದರ ಇನ್ನೊಂದು ಹೆಸರು, Nyctanthes arbor-tristis , (ಸೊರಗಿದ ಮರ) ವೆಂದು== ರಾತ್ರಿಯ ಹೊತ್ತೇ ಪಾರಿಜಾತದ ಹೂಗಳು ಅರಳಿ ಸುಗಂಧವನ್ನು ಹೊರಸೂಸುವುದರಿಂದ, ಟ್ರೀ ಆಫ್ ಸ್ಯಾಡ್ನೆಸ್, ಎನ್ನುವವರೂ ಇದ್ದಾರೆ. ==ಪಾರಿಜಾತ ಹೂವಿನ ವೃತ್ತಾಂತ== ಪಾರಿಜಾತವೆಂಬ ಹೆಸರು ಬರಲು ಕಾರಣವಿದೆ. ಇದರ ಬಗ್ಗೆ ಇರುವ ಒಂದು ಸುಂದರ ಕಥೆಯ ಪ್ರಕಾರ, ಪಾರಿಜಾತವೆಂಬ ಹೆಸರಿನ ರಾಜಕುವರಿಯೊಬ್ಬಳು, ಸೂರ್ಯನನ್ನು ಪ್ರೀತಿಸಿದಳಂತೆ. ಸೂರ್ಯ ಸ್ವಲ್ಪಸಮಯದಲ್ಲೇ ಅವಳನ್ನು ತೊರೆದುಬಿಟ್ಟ. ಪ್ರಿಯಕರನ ವಿರಹವನ್ನು ತಾಳಲಾರದೆ ಆಕೆ ಆತ್ಮಹತ್ಯೆ ಮಾಡಿಕೊಂಡಳಂತೆ. ಅವಳ ದೇಹವನ್ನು ಸುಟ್ಟಬೂದಿಯಿಂದ ಪಾರಿಜಾತದ ಗಿಡವು ಹುಟ್ಟಿತಂತೆ. ಆದ್ದರಿಂದಲೇ ಸೂರ್ಯ ಭಗವಾನನ ಪ್ರಖರ ಕಿರಣಗಳನ್ನು ಇದು ತಡೆದುಕೊಳ್ಳಲಾರದು. ಪಾರಿಜಾತ ಅದಕ್ಕಾಗಿಯೇ ಸೂರ್ಯಕಿರಣಗಳು ಮೂಡುವ ಮೊದಲೇ ಹೂ ಉದುರಿಸಿತ್ತವೆ. ಇಂತಹ ನೋವಿನ ಕಥೆಯಿಂದಾಗಿ ಸೊರಗಿದ ಮರವೆಂಬ ಹೆಸರು ಬಂದಿದೆ. ರಾತ್ರಿ ಅರಳುವ ಹೂವಾದ್ದರಿಂದ ನೈಟ್ ಜ್ಯಾಸ್ಮಿನ್ ಎನ್ನುವ ಹೆಸರೂ ಇದಕ್ಕೆ ಅನ್ವಯಿಸುತ್ತದೆ.<ref>[http://www.kannadaprabha.com/khushi/%E0%B2%A6%E0%B3%87%E0%B2%B5%E0%B2%B2%E0%B3%8B%E0%B2%95%E0%B2%A6-%E0%B2%AA%E0%B3%81%E0%B2%B7%E0%B3%8D%E0%B2%AA-%E0%B2%AA%E0%B2%BE%E0%B2%B0%E0%B2%BF%E0%B2%9C%E0%B2%BE%E0%B2%A4/176160.html ದೇವಲೋಕದ ಪುಷ್ಪ ಪಾರಿಜಾತ]</ref> ==ಪಾರಿಜಾತದ ಮರದ ವರ್ಣನೆ== [[File:Nyctanthes arbor-tristis fruit, Burdwan, West Bengal, India 25 10 2012.jpg|left|thumb|Fruit in [[Bardhaman]], [[ಪಶ್ಚಿಮ ಬಂಗಾಳ]], India.]] ಇದು ಮಧ್ಯಮ ಗಾತ್ರದ ಹೊದರು ಅಥವಾ ಚಿಕ್ಕಮರವೆಂದು ಹೇಳಬಹುದು. ಪಾರಿಜಾತದ ಹೂಗಳನ್ನು ಮಲ್ಲಿಗೆ ಹೂವಿಗೆ ಹೋಲಿಸಬಹುದು. ಆದರೆ ಸುವಾಸನೆಯಲ್ಲಿ ಇವು ಬಹಳ ನಾಜೂಕು. ಗೊಂಚಲಿನ ರೂಪದಲ್ಲಿ ಅರಳುತ್ತವೆ. ೫ ರಿಂದ ೮ ದಳಗಳ ಬಿಳಿಹೂವಿಗೆ, ಹವಳಗೆಂಪಿನನಾಳ ಆಕರ್ಷಕವಾಗಿ ಜೋಡಿಸಲಾಗಿದೆ. ಮನಕ್ಕೆ ಮುದಕೊಡುವ ಹಿತ-ಮಿತವಾದ ಸುಗಂಧ ಪಾರಿಜಾತದ ಕೆಲವು ವಿಶೇಷಶತೆಗಳಲ್ಲೊಂದು. ಕೋಮಲವಾದ ಹೂಗಳನ್ನು ಮುಟ್ಟಿದರೆ ಗಿಡದಿಂದ ಕಳಚಿಕೊಳ್ಳುವ ಸಾಧ್ಯತೆಗಳಿವೆ. ಜುಲೈ ತಿಂಗಳಿನಿಂದ ನವೆಂಬರ್ ಮಾಸದವರೆಗೆ ದಂಡಿಯಾಗಿ ಹೂ ಸುರಿಸುತ್ತವೆ. ಸೂರ್ಯ ಮುಳುಗಿದ ಮೇಲೆ ಅರಳಿದ ಹೂವುಗಳು, ರಾತ್ರಿಯೇ ಉದುರಿ, ಬೆಳಿಗ್ಗೆ ಗಿಡದ ಕೆಳಭಾಗದಲ್ಲಿ, ಹೂವಿನ ಹಾಸಿಗೆಯಂತೆ ಕಾಣಿಸುತ್ತವೆ. ಈ ಹೂವುಗಳನ್ನು ಆಯ್ದು ಮನೆಯಲ್ಲಿಟ್ಟರೆ, ಜೇನಿನಂತಹ ಪರಿಮಳದ ಅನುಭವವಾಗುತ್ತದೆ. ಇದು ಎಲೆ ಉದುರಿಸುವ ಮರ. ಪಾರಿಜಾತದ ಹೂವಿನ ಕಾಲಮುಗಿದ ಮೇಲೆ ಕೊಂಬೆಯನ್ನು ಕತ್ತರಿಸಬೇಕು. ಗಿಡದ ರೆಂಬೆಗಳು ನಾಲ್ಕುಮೂಲೆ, ಎಲೆಗಳ ಆಕಾರ ಹೃದಯವನ್ನು ಹೋಲುತ್ತವೆ. ತುದಿ ಮೊನಚು. ಒರಟಾದ ಎಲೆಗಳು, ಬೂದಿಮಿಶ್ರಿತ ಹಸಿರುಬಣ್ಣ. ಎಲೆತೊಟ್ಟು ಮೋಟಾಗಿರುತ್ತದೆ. ಕೊಂಬೆಗಳು ಸಾಮಾನ್ಯವಾಗಿ ಬಾಗಿರುತ್ತವೆ. ೪ ಮೀಟರ್ ಎತ್ತರ ಬೆಳೆಯುತ್ತವೆ. ಗಿಡ ವಿಶಾಲವಾಗಿ ಹಬ್ಬಿಕೊಂಡು ಎಲ್ಲಾ ಭಾಗದಲ್ಲೂ ಹರಡಿಕೊಂಡಿರುತ್ತದೆ. ಕಾಯಿಗಳು ಗುಂಡಾಗಿರುತ್ತವೆ. ದಕ್ಷಿಣಭಾರತದ ಉದ್ಯಾನವನಗಳಿಗೆ ಬಹಳ ಹಿಂದೆಯೇ ಬಂದಿದೆ. ಮಹಾರಾಷ್ಟದ ಮಣ್ಣು ಹಾಗೂ ಪರಿಸರ ಇದಕ್ಕೆ ಅನುಕೂಲಕರವಾಗಿದೆ. ರಸ್ತೆಯ ಅಕ್ಕ ಪಕ್ಕಗಳಲ್ಲೂ ಇದು ಮಹಾರಾಷ್ಟ್ರದಲ್ಲಿ ಬೆಳೆಯುತ್ತದೆ. ==ಪಾರಿಜಾತ ಮರ ಹಾಗೂ ಹೂವಿನ ಉಪಯೋಗಗಳು== * ಸುಗಂಧವನ್ನು ತಯಾರಿಸುತ್ತಾರೆ. ಹೂವಿನ ಕಿತ್ತಳೆಗೆಂಪಿನ ನಾಳವನ್ನು ಬಣ್ಣಕ್ಕಾಗಿ ಉಪಯೋಗಿಸುತ್ತಾರೆ. ಎಲೆಗಳನ್ನು ನಾಟವನ್ನು ಪಾಲಿಷ್ ಮಾಡಲು ಉಪಯೋಗಿಸುತ್ತಾರೆ. *ಪಾರಿಜಾತ ಸಹಜವಾಗಿ ಅಸ್ಸಾಮ್ ಈಶಾನ್ಯ ಭಾರತದ ಕಾಡುಗಳಲ್ಲಿ ಬೆಳೆಯುತ್ತದೆ. *ಮನೆಯ ಹತ್ತಿರದಲ್ಲಿ ಅಂಗಳದ ಮೂಲೆಯಲ್ಲಿ ಒಂದು ಪಾರಿಜಾತದ ಮರವಿದ್ದರೆ ಸಾಕು ; ಪ್ರದೇಶದ ಗಾಳಿಯಲ್ಲಿ ನವಿರಾದ ಸುಗಂಧದ ಎಳೆಗಳು ತೇಲಿಬರುವ ಅನುಭವನ್ನು ಸವಿಯುತ್ತೀರಿ. {{Commons category|Nyctanthes arbor-tristis}} ==ಉಲ್ಲೇಖ== <References/> [[ವರ್ಗ:ಹೂವುಗಳು]] [[ವರ್ಗ:ಪರಿಸರ]] [[ವರ್ಗ:ಸಸ್ಯಗಳು]] iys33e3crwdn1louc02120yxghd72x1 ಜಯಂತ ಕಾಯ್ಕಿಣಿ 0 5421 1111028 1055211 2022-07-31T16:58:59Z Mahaveer Indra 34672 wikitext text/x-wiki {{Infobox writer | bgcolour = silver | color = #B0C4DE | name = ಜಯಂತ್ ಗೌರೀಶ ಕಾಯ್ಕಿಣಿ | image = Jayanth Kaikini.jpg|thumb|Jayanth Kaikini | caption = ಡಾ.ಜಯಂತ್ ಕಾಯ್ಕಿಣಿ | pseudonym = | birth_date = ೨೩ ಜನವರಿ , ೧೯೫೫ | birth_place = [[ಗೋಕರ್ಣ]], [[ಕಾರವಾರ]], [[ಉತ್ತರ ಕನ್ನಡ]], [[ಕರ್ನಾಟಕ]] | death_date = | death_place = | occupation = ಬರಹಗಾರ<br />ಚಲನಚಿತ್ರ ಸಾಹಿತಿ | nationality = [[ಭಾರತೀಯ]] [[Image:Flag of India.svg|15px|]] | period = | genre = | subject = | awards = ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ | debut_works = | influences = ಮಂಗೇಶ್ ವಿ. ನಾಡ್ಕರ್ಣಿ, ಸುಬ್ಬಣ್ಣ ಎಕ್ಕುಂಡಿ, ಗೌರೀಶ್ ಕಾಯ್ಕಿಣಿ, ಯಶವಂತ ಚಿತ್ತಾಲ್, | influenced = | signature = | footnotes = }} '''ಜಯಂತ ಗೌರೀಶ ಕಾಯ್ಕಿಣಿ'''(ಜನನ : ೨೪,ಜನವರಿ, ೧೯೫೫) <ref>{{Cite web |url=https://kanaja.in/archives/100291 |title=ಕೆಲವು ನವ್ಯೋತ್ತರ ಕನ್ನಡ ಕತೆಗಾರರು: ಜಯಂತ ಕಾಯ್ಕಿಣಿ, Kanaja, Dr, C.N.Ramachandran |access-date=2016-01-17 |archive-date=2014-02-10 |archive-url=https://web.archive.org/web/20140210205937/http://kanaja.in/archives/100291 |url-status=dead }}</ref> [[ಕನ್ನಡ]]ದ ಸಮಕಾಲೀನ ಕಥೆಗಾರರಲ್ಲಿ ಪ್ರಮುಖರು.<ref>[http://www.karnataka.com/personalities/jayant-kaikini/ 'ಕರ್ನಾಟಕ.ಕಾಂ, 'The Best of Both Worlds'–Jayant Kaikini, NOVEMBER 11, 2011-MADUR]</ref>ಜಯಂತ್ ಅವರ ಕತೆ-ಕಾವ್ಯಗಳಲ್ಲಿ ಸೂಕ್ಷ್ಮಸಂವೇದನೆ ಬಹುತೇಕ ಕಾಣಸಿಗುವ ವಸ್ತು. ಇಳಿಸಂಜೆಯ ಬಿಸಿಲು, ಬಿಸಿಲುಕೋಲು, ಪಾತರಗಿತ್ತಿ, ಬಣ್ಣ ಅವರ ಬರಹಗಳಲ್ಲಿ ಸಾಮಾನ್ಯವಾಗಿ ಪ್ರತಿಫಲಿಸುತ್ತಲೇ ಇರುತ್ತವೆ. ಮೆದುಮಾತಿನ, ಮೆಲುದನಿಯ ವ್ಯಕ್ತಿತ್ವ ಅವರದು.<ref>[http://umaraobarahagalu.blogspot.in/2014/03/blog-post_7.html 'ನನ್ನ ಜಗತ್ತು', ಮಾರ್ಚ್, ೦೭,೨೦೧೪,’ಕಾವ್ಯ ಸಮಾಜದ ಕಾರ್ಡಿಯೋಗ್ರಾಂ’-ಜಯಂತ ಕಾಯ್ಕಿಣಿಯವರೊಂದಿಗೆ ಒಂದಷ್ಟು ಮಾತುಕತೆ'-ಉಮಾ ರಾವ್]</ref> ಸಾಹಿತ್ಯ ಪ್ರಕಾರಗಳ ಹಲವು ವಿಭಾಗಗಳಲ್ಲಿ, ಕವಿಯಾಗಿ, ಈಟಿವಿ ಕನ್ನಡ ವಾಹಿನಿಯಲ್ಲಿ ಸಂದರ್ಶಕನಾಗಿ, ಸಿನೆಮಾ ಹಾಡುಗಳ ಸಾಹಿತಿ, ಸಂಭಾಷಣೆಗಾರನಾಗಿ, ಅಂಕಣಕಾರನಾಗಿ, ನಾಟಕಕಾರನಾಗಿ, ಕಥೆಗಾರನಾಗಿ ಕನ್ನಡಿಗರ (ಸಾಗರದಾಚೆಗೂ ನೆಲೆ ನಿಂತಿರುವ ಕನ್ನಡಿಗರ) ಅಚ್ಚುಮೆಚ್ಚಿನ ಲೇಖಕರಾಗಿದ್ದಾರೆ. ==ಮೊದಲ ದಿನಗಳು== '''ಜಯಂತ್''',<ref>[http://www.iuemag.com/january2013/jayant-kaikini.php I Uemag, Inspiring stories, Unparalleled glories, Jayant Kaikini]</ref> [[ಗೌರೀಶ ಕಾಯ್ಕಿಣಿ]] 'ಶ್ರೀಮತಿ ಶಾಂತಾ ಕಾಯ್ಕಿಣಿ' ದಂಪತಿಗಳ ಮಗನಾಗಿ [[ಉತ್ತರ ಕನ್ನಡ]] ಜಿಲ್ಲೆಯ '''ಗೋಕರ್ಣ'''ದಲ್ಲಿ ೨೪ ಜನವರಿ ೧೯೫೫ ರಂದು ಜನಿಸಿದರು. ಅವರ ತಂದೆ ಹೆಸರಾಂತ ಸಾಹಿತಿ, ವೃತ್ತಿಯಲ್ಲಿ ಅಧ್ಯಾಪಕರು ಕೂಡ. ತಾಯಿಯವರು ಒಬ್ಬ ಅಧ್ಯಾಪಕಿ, ಹಾಗೂ ಸಮಾಜಸೇವಕಿ. ಜಯಂತ ಕಾಯ್ಕಿಣಿಯವರು ತಮ್ಮ ಪ್ರೈಮರಿ ಮತ್ತು ಹೈಸ್ಕೂಲ್ ಶಾಲಾ ಶಿಕ್ಷಣವನ್ನು [[ಗೋಕರ್ಣ]]ದ "ಭದ್ರಕಾಳಿ ವಿದ್ಯಾಸಂಸ್ಥೆ"ಯಲ್ಲಿ ಪೂರೈಸಿದರು. ಕಾಲೇಜಿನ ಬಿ.ಎಸ್ಸಿ. ತನಕದ ಪದವಿ ಶಿಕ್ಷಣವನ್ನು [[ಕುಮಟಾ]]ದ "ಬಾಳಿಗ ವಿದ್ಯಾಸಂಸ್ಥೆ"ಯಲ್ಲಿ ಪಡೆದುಕೊಂಡರು. ಅ ನಂತರದ ಉನ್ನತ ಶಿಕ್ಷಣವನ್ನು 'ಎಂ.ಎಸ್ಸಿ ಬಯೋಕೆಮಿಸ್ಟ್ರಿ'ಯಲ್ಲಿ, [[ಧಾರವಾಡ]]ದಲ್ಲಿರುವ [[ಕರ್ನಾಟಕ ವಿಶ್ವವಿದ್ಯಾಲಯ]]ದಲ್ಲಿ, ಚಿನ್ನದ ಪದಕ ಗಳಿಸುವುದರೊಂದಿಗೆ ೧೯೭೬ರಲ್ಲಿ ಪೂರೈಸಿದರು."ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು", "ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ", "ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ", "ಮಧುವನ ಕರೆದರೆ ತನು ಮನ ಸೆಳೆದರೆ", "ನಿಂತಲ್ಲೆ ಹಾಳಾದೆ ನಿನ್ನಿಂದಲೇ", ಎನ್ನುತ್ತಾ ೨೦೦೬ ರ ವರುಷದಿಂದೀಚಿಗೆ, ಕನ್ನಡ ಚಿತ್ರ ಪ್ರೇಮಿಗಳ ಹೃದಯಕ್ಕೆ ಲಗ್ಗೆ ಇಟ್ಟ ಕವಿಯಾಗಿ ಪ್ರಖ್ಯಾತರಾಗಿದ್ದಾರೆ. ===ವೃತ್ತಿಜೀವನ=== 'ಜಯಂತ್,' ತಮ್ಮ ಎಂ.ಎಸ್ಸಿ ಪದವಿಯ ನಂತರ ಮುಂಬಯಿಯಲ್ಲಿ ಫಾರ್ಮಾ ಪ್ರೊಡಕ್ಷನ್ ಎಕ್ಸಿಕ್ಯೂಟಿವ್ ಆಗಿ, ಪ್ರಾಕ್ಟರ್-ಗ್ಯಾಂಬಲ್ ಮತ್ತು ಹೂಸ್ಟ್( Hoechst) ಎಂಬ ಕಂಪನಿಗಳಲ್ಲಿ ೧೯೭೭ ರಿಂದ ೧೯೯೭ರ ವರೆಗೆ ವೃತ್ತಿಕೆಲಸ ಮಾಡಿದರು. ತಮ್ಮ ಬಿಡುವಿಲ್ಲದ ಕೆಲಸದ ಮಧ್ಯೆಯೂ, ಕನ್ನಡ ಸಾಹಿತ್ಯಸೇವೆಯನ್ನಂತೂ ಅವರು ಬಿಡಲಿಲ್ಲ. # ೧೯೮೨ರಲ್ಲಿ "ಕೋಟಿತೀರ್ಥ" ಎಂಬ ಕವನ ಸಂಕಲನ # "ತೆರೆದಷ್ಟೆ ಬಾಗಿಲು" ಹಾಗೂ "ಗಾಳ" ಎಂಬ ಸಣ್ಣ ಕಥೆಗಳ ಎರಡು ಸಂಕಲನಗಳನ್ನೂ ಪ್ರಕಟಿಸಲಾಯಿತು. # ೧೯೮೭ರಲ್ಲಿ "ಶ್ರಾವಣ ಮಧ್ಯಾಹ್ನ" ಎಂಬ ಕವನ ಸಂಕಲನ # ೧೯೮೯ರಲ್ಲಿ "ದಗ್ಡೂ ಪರಬನ ಅಶ್ವಮೇಧ" ಎಂಬ ಸಣ್ಣ ಕಥಾಸಂಕಲನವನ್ನು ಪ್ರಕಟಿಸಲಾಯಿತು. # ೧೯೯೫ರಲ್ಲಿ "ಸೇವಂತಿ ಪ್ರಸಂಗ" ಎಂಬ ನಾಟಕ # ೧೯೯೬ರಲ್ಲಿ "ಅಮೃತಬಳ್ಳಿ ಕಷಾಯ" ಎಂಬ ಸಣ್ಣ ಕಥಾಸಂಕಲನ, # ೧೯೯೭ರಲ್ಲಿ "ನೀಲಿಮಳೆ" ಎಂಬ ಕವನ ಸಂಕಲನವನ್ನು ಪ್ರಕಟಿಸಲಾಯಿತು. === ೧೯೯೭ ರಿಂದ ೧೯೯೮ರ ವರೆಗೆ ಮುಂಬಯಿಯಲ್ಲಿ=== ಸ್ವತಂತ್ರ ಬರಹಗಾರನಾಗಿ (freelance copy writer) 'ಲಿಂಟಾಸ್', 'ಮುದ್ರಾ' ಮತ್ತು 'ತ್ರಿಕಾಯ' ಜಾಹೀರಾತು ಸಂಸ್ಥೆಗಳಲ್ಲಿ ಕೆಲಸ ಮಾಡಿದರು. ೧೯೯೭ರಲ್ಲಿ ಭಾರತೀಯ ಲೇಖಕರ ಪ್ರತಿನಿಧಿಗಳನ್ನು ಚೀನಾ ದೇಶಕ್ಕೆ ಕಳುಹಿಸಿದಾಗ, ಅವರಲ್ಲೊಬ್ಬ ಪ್ರತಿನಿಧಿಯಾಗಿ, ಶ್ರೀ ಜಯಂತರವರನ್ನೂ ಆಯ್ಕೆ ಮಾಡಿ ಕಳುಹಿಸಿದ್ದರು. ಹೊರದೇಶಕ್ಕೂ ಆಗಿನ ಕಾಲದಲ್ಲಿಯೂ ಹೊಮ್ಮಿತ್ತು ನಮ್ಮ ಜಯಂತಣ್ಣನವರ ಪ್ರತಿಭೆಯ ಪ್ರಕಾಶ. ===೧೯೯೭ ರಿಂದ ೧೯೯೯ ರವರೆಗೆ ಈಟಿವಿ ಕನ್ನಡವಾಹಿನಿಯಲ್ಲಿ=== ಕಾರ್ಯಕ್ರಮ ಸಮಿತಿಯಾಗಿ ಸದಸ್ಯರಾಗಿ, ರಾಮೋಜಿ ಫಿಲ್ಮ್ ಸಿಟಿ, ಹೈದರಾಬಾದ್ ನಲ್ಲಿ ತಮ್ಮ ವೃತ್ತಿಯನ್ನು ಮುಂದುವರಿಸಿದರು. ಈ ಸಂದರ್ಭದಲ್ಲಿ "ಬಣ್ಣದ ಕಾಲು" ಎಂಬ ಸಣ್ಣ ಕಥೆಗಳ ಸಂಕಲನವಿರುವ ಪುಸ್ತಕವನ್ನು ಪ್ರಕಟಿಸಲಾಯಿತು. ===೨೦೦೦ ಬೆಂಗಳೂರಿನಲ್ಲಿ=== ತಮ್ಮ ಕುಟುಂಬದೊಂದಿಗೆ ಬೆಂಗಳೂರಿಗೆ ಬಂದು, ವಿಜಯಕರ್ನಾಟಕ ಪಬ್ಲಿಕೇಷನ್ಸ್‍ರವರು ನಡೆಸುತ್ತಿದ್ದ "ಭಾವನಾ" ಎಂಬ ಕಲೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಮಾಸಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ೧೯೮೪ರ ನವೆಂಬರ್ ೧೭ರಂದು ಅವರ ವಿವಾಹವಾಯಿತು. ಪತ್ನಿ, 'ಶ್ರೀಮತಿ ಸ್ಮಿತ'ರವರು ಮೂಲತಃ ಮುಂಬಯಿಯವರಾದರೂ, ಕನ್ನಡ ಸಾಹಿತ್ಯದ ಬಗ್ಗೆ ಬಹಳ ಆಸಕ್ತಿ ಹೊಂದಿರುವರು. ಅವರೂ ಸಹ ವಿಶ್ಲೇಷಕ ರಸಾಯನ ಶಾಸ್ತ್ರದಲ್ಲಿ (analytical chemistry) ಚಿನ್ನದ ಪದಕ ಗಳಿಸಿದ ಬುದ್ಧಿವಂತೆ. ಆಕೆ ಮಿತಭಾಷಿ, ಸೌಮ್ಯ ಸ್ವಭಾವದವರು. ಒಟ್ಟಿನಲ್ಲಿ ಹೇಳುವುದಾದರೆ, ಸಹೃದಯಿ ಶ್ರೀಜಯಂತರವರಿಗೆ ಅನುರೂಪಳಾದ ಪತ್ನಿ. ಅವರಿಗೆ "ಸೃಜನ" ಎಂಬ ಮಗಳು ಮತ್ತು "ಋತ್ವಿಕ್" ಎಂಬ ಇಬ್ಬರು ಮಕ್ಕಳು. ಮಗಳು ಈ ವರ್ಷದಲ್ಲಿ, ಅಂತಿಮ ಹಂತದ ವಾಸ್ತುಶಿಲ್ಪಶಾಸ್ತ್ರ ಇಂಜಿನಿಯರಿಂಗ್‍ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಮತ್ತು ಅವರ ಮಗ ಪ್ರಥಮ ವರುಷದ ಪಿ.ಯು.ಸಿ.ಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶ್ರೀ ಜಯಂತರವರು "ಭಾವನಾ" ಪತ್ರಿಕೆಗಾಗಿ ೨೦೦೧ರ ತನಕ ದುಡಿದರು. ಅಷ್ಟರಲ್ಲಿ ೨೦೦೧ರಲ್ಲಿ ಅವರಿಗೆ, ತಮ್ಮ ಕ್ರಿಯಾತ್ಮಕ ಮತ್ತು ಸೃಜನಾತ್ಮಕ ಬರಹಗಳಿಂದ, "ಋಜುವಾತು ಫೆಲೋಶಿಪ್" ದೊರಕಿತು. ೨೦೦೧ರಲ್ಲಿ ಅವರ "ಜತೆಗಿರುವನು ಚಂದಿರ" ಎಂಬ ನಾಟಕ ಮತ್ತು "ಬೊಗಸೆಯಲ್ಲಿ ಮಳೆ" ಎಂಬ ಆಂಕಣಗಳ ಸಂಗ್ರಹ(ಅವರೇ ಬರೆದಿರುವಂಥ ಹಲವು ಅಂಕಣಗಳನ್ನು ಒಟ್ಟು ಮಾಡಿ ಅಚ್ಚು ಹಾಕಿದ ಪುಸ್ತಕ)ಗಳನ್ನು ಪ್ರಕಟಿಸಲಾಯಿತು. ===ಈ ಟೀವಿಯಲ್ಲಿ=== ೨೦೦೨ ರಿಂದ ೨೦೦೩ರ ತನಕ ಈಟಿವಿ ಕನ್ನಡವಾಹಿನಿಯಲ್ಲಿ ದಿನನಿತ್ಯ ಬೆಳಗ್ಗಿನ ಹೊತ್ತು ಪ್ರಸಾರವಾಗುತ್ತಿದ್ದ "ನಮಸ್ಕಾರ" ಎಂಬ ಕಾರ್ಯಕ್ರಮವನ್ನು ತಪ್ಪದೇ ವೀಕ್ಷಿಸುತ್ತಿದ್ದ ಅವರ ಅಭಿಮಾನಿಗಳಿಗೆ ನೂರಕ್ಕೆ ನೂರು ಪ್ರತಿಶತ ಖಂಡಿತವಾಗಿಯೂ ಆರ್ಥ ವಾದೀತು. ಬಹಳಷ್ಟು ಪ್ರಸಿದ್ಧಿಯನ್ನು, ಅಪಾರ ಅಭಿಮಾನಿ ಬಳಗವನ್ನೂ, ಶ್ರೀ ಕಾಯ್ಕಿಣಿಯವರು ಈ ಕಾರ್ಯಕ್ರಮದಿಂದ ಗಳಿಸಿದರು. ಅವರು ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಪ್ರತಿ ೩೦ ಕಂತುಗಳಲ್ಲಿ, ಶ್ರೀ ಕುವೆಂಪು, ಶ್ರೀ ಶಿವರಾಮಕಾರಂತ, ಶ್ರೀ ದ.ರಾ.ಬೇಂದ್ರೆ ಮತ್ತು ಶ್ರೀ ರಾಜ್‍ಕುಮಾರ್(ಇವರೆಲ್ಲರೂ ತಮ್ಮ ಅನುಪಮ ಪ್ರತಿಭೆಯಿಂದ ನಮ್ಮ ಕನ್ನಡ ಸಂಸ್ಕೃತಿಯ ಹಿರಿಮೆಯನ್ನು ಎಲ್ಲೆಡೆಗೂ ಪಸರಿಸಲು ಕಾರಣೀಭೂತರಾದ ಮಹನೀಯರು) ಮುಂತಾದವರ ಬಗ್ಗೆ ಸಂದರ್ಶನ ಕಾರ್ಯಕ್ರಮವನ್ನೂ ನಡೆಸಿಕೊಟ್ಟರು. ಈ ಸಂದರ್ಶನಗಳು "ರಸಋಷಿಗೆ ನಮಸ್ಕಾರ", "ಕಡಲಭಾರ್ಗವನಿಗೆ ನಮಸ್ಕಾರ", "ಬೇಂದ್ರೆ ಮಾಸ್ಟರ್ ‍ಗೆ ನಮಸ್ಕಾರ" ಮತ್ತು "ನಟಸಾರ್ವಭೌಮನಿಗೆ ನಮಸ್ಕಾರ" ಎಂದು ಪ್ರಸಾರವಾದವು. ಈ ಸಂದರ್ಶನಗಳು ಮೇಲೆ ಹೆಸರಿಸಿದ ವಿಖ್ಯಾತರ ಜೀವನ, ಅವರ ದೃಷ್ಟಿಕೋನ, ಕನ್ನಡದ ಬಗ್ಗೆ ಅವರಿಗಿದ್ದ ಭಾಷಾಭಿಮಾನ, ಕನ್ನಡವನ್ನು ಬೆಳೆಸುವಲ್ಲಿ ಅವರೆಲ್ಲರಿಗಿದ್ದ ಉತ್ಸಾಹ, ಕನ್ನಡವನ್ನು ಜನರು ಹೆಚ್ಚಿನ ರೀತಿಯಲ್ಲಿ ಉಪಯೋಗಿಸುವಂತೆ ಮಾಡುವಲ್ಲಿ ಅವರೆಲ್ಲರಿಗಿದ್ದ ಕಾಳಜಿ, ಅವರ ಅನ್ವೇಷಣೆಗಳು, ಹವ್ಯಾಸಗಳು ಮುಂತಾದ ಹಲವಾರು ವಿಷಯಗಳನ್ನು ಅವರೆಲ್ಲರ ಒಡನಾಡಿಗಳ ಮೂಲಕ ಜನರಿಗೆ ತಿಳಿಯುವಂತೆ ಮಾಡಿದವು. ==ಝೀ ಕನ್ನಡವಾಹಿನಿಯಲ್ಲಿ ಕಾರ್ಯಕ್ರಮಗಳ ಮುಖ್ಯಸ್ಥರಾಗಿ== ಅವರು ೨೦೦೫ - ೨೦೦೬ ರವರೆಗೆ ಝೀ ಕನ್ನಡವಾಹಿನಿಯಲ್ಲಿ ಕಾರ್ಯಕ್ರಮಗಳ ಮುಖ್ಯಸ್ಥರಾಗಿ (Programming Head) ತಮ್ಮ ವೃತ್ತಿಯನ್ನು ಮುಂದುವರಿಸಿದರು. ೨೦೦೪ರಲ್ಲಿ "ಎಡಕಲ್ಲು ಗುಡ್ದದ ಮೇಲೆ" ಎಂಬ ಪುಟ್ಟಣ್ಣನವರ ಪ್ರಖ್ಯಾತ ಕನ್ನಡ ಚಲನಚಿತ್ರದ ನಟ "ಚಂದ್ರಶೇಖರ"ರವರು ನಿರ್ದೇಶಿಸಿದ "ಪೂರ್ವಾಪರ" ಎಂಬ ಕನ್ನಡ ಭಾಷೆಯ ಚಲನಚಿತ್ರವೊಂದು ಬಿಡುಗಡೆಯಾಗಿ ತಕ್ಕಮಟ್ಟಿಗೆ ಯಶಸ್ಸನ್ನು ಗಳಿಸಿತ್ತು. ಆ ಚಿತ್ರವೇ ನಮ್ಮ ಜಯಂತಣ್ಣನವರು ಪ್ರಥಮ ಬಾರಿಗೆ ಚಲನಚಿತ್ರವೊಂದಕ್ಕೆ ಹಾಡಿನ ಸಾಹಿತ್ಯ ಮತ್ತು ಸಂಭಾಷಣೆ ಬರೆದ ಚಿತ್ರ. ಇದರ ನಡುವೆಯೂ ಅವರು ತಮ್ಮ ಸಾಹಿತ್ಯಕೃಷಿಯನ್ನಂತೂ ಕೈ ಬಿಡಲಿಲ್ಲ. ೨೦೦೪ರಲ್ಲಿ "ಆಕಾಶ ಬುಟ್ಟಿ" ಎಂಬ ನಾಟಕಕೃತಿಯು ಪ್ರಕಟವಾಯಿತು. (ಇದಕ್ಕಿಂತಲೂ ಮೊದಲು ಶ್ರೀ ಜಯಂತರವರು ಹೆಸರಾಂತ ಸಿನೆಮಾ ನಿರ್ದೇಶಕ [[ಗಿರೀಶ್ ಕಾಸರವಳ್ಳಿ]]ಯವರ ಬಳಿ ೧೯೭೯ರಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ, " ಮೂರು ದಾರಿಗಳು" ಎಂಬ ಸಿನೆಮಾದಲ್ಲಿ ಕೆಲಸ ಮಾಡಿದ್ದರು. "ಬೆಟ್ಟದ ಜೀವ" ಎಂಬ ಶಿವರಾಂ ಕಾರಂತರ ಕಾದಂಬರಿ ಆಧಾರಿತ ಸಿನೆಮಾ ತಯಾರಿಯಲ್ಲಿ ೧೯೯೦ರಲ್ಲಿ ಭಾಗಿಯಾಗಿದ್ದರು. ಆದರೆ ಆ ಸಿನೆಮಾ ತಯಾರಿಯ ಅರ್ಧದಲ್ಲಿ ನಿಂತು ಹೋಯಿತು.) ನಿಮಗೆಲ್ಲರಿಗೂ ಬಹು ಪರಿಚಿತವಾದ "ಚಿಗುರಿದ ಕನಸು" ಸಿನೆಮಾ ೨೦೦೪ರಲ್ಲಿ ಪ್ರದರ್ಶಿತವಾಯಿತು. ಅ ಚಿತ್ರಕ್ಕೆ ಸಂಭಾಷಣೆ, ಚಿತ್ರಕಥೆ ಮತ್ತು ಹಾಡುಗಳ ಸಾಹಿತ್ಯ ಬರೆದದ್ದು ನಮ್ಮ ಕಾಯ್ಕಿಣಿಯವರೇ. ಈ ಚಲನಚಿತ್ರದ ಉತ್ತಮ ಸಂಭಾಷಣೆಗಾಗಿ ೨೦೦೪ರಲ್ಲಿ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ದೊರಕಿತು. ===೨೦೦೬ ರಲ್ಲಿ=== 'ಜಯಂತ್ ಕಾಯ್ಕಿಣಿ, "ಮುಂಗಾರು ಮಳೆ" ಚಲನಚಿತ್ರಕ್ಕಾಗಿ ಕೆಲವು ಹಾಡುಗಳ ಸಾಹಿತ್ಯ ಬರೆದರು. ಹೀಗೆ ಈಗ ಜಯಂತ ಕಾಯ್ಕಿಣಿಯವರ ಹೆಸರು ಹೇಳಿದರೆ ಅಬಾಲವೃದ್ಧರೆಲ್ಲರೂ ಮೊದಲು ನೆನಪಿಸಿಕೊಳ್ಳುವುದು, ೨೦೦೬ರಲ್ಲಿ ಜನಮನಗಳ ಮನದಲ್ಲಿ ಅಭಿಮಾನದ ಹೊಳೆಯನ್ನು ಹರಿಸಿದ ನಿರ್ದೇಶಕ "[[ಯೋಗರಾಜ್ ಭಟ್]]" ರವರ ಸಿನೆಮಾ "ಮುಂಗಾರು ಮಳೆ"ಯ ಹಾಡುಗಳ ಸಾಹಿತ್ಯವನ್ನು. ಆ ಹಾಡುಗಳು ಇಂದಿಗೂ ಜನಪ್ರಿಯ. "ಅನಿಸುತಿದೆ ಯಾಕೋ ಇಂದು" ಎಂಬ ಹಾಡಂತೂ ಚಿತ್ರ ರಸಿಕರ ಮನಕ್ಕೆ ಈಗಲೂ ಲಗ್ಗೆ ಹಾಕಿದೆ.ಮುಂಗಾರು ಮಳೆ ಚಿತ್ರದ ಹಾಡುಗಳು ಕಾಯ್ಕಿಣಿಯವರಿಗೆ ಇನ್ನೂ ಹೆಚ್ಚಿನ ಚಲನಚಿತ್ರಗಳಿಗೆ ಹಾಡುಗಳನ್ನು ಬರೆಯುವ ಸಂದರ್ಭಗಳನ್ನು ಒದಗಿಸಿದವು. ಇವರ ಪ್ರಖ್ಯಾತಿಯ ಕಿರೀಟಕ್ಕೆ ಇನ್ನೂ ಹಲವಾರು ಪ್ರಶಸ್ತಿಯ ಗರಿಗಳು ಲಭಿಸಿದವು. ಮುಂಗಾರು ಮಳೆಯ "ಅನಿಸುತಿದೆ ಯಾಕೋ ಇಂದು" ಹಾಡಿನ ಉತ್ತಮ ಸಾಹಿತ್ಯಕ್ಕಾಗಿ ೨೦೦೬ರಲ್ಲಿ ಮತ್ತೊಮ್ಮೆ ಜಯಂತರವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿಯು ದೊರಕಿತು.<ref>{{Cite web |url=http://www.mrpl.co.in/node/129 |title=Mangalore Refinery and Petrochemicals Limited, 'Jayant Kaykini honoured with MRPL Karnataka Rajyostava award', December,25-2014 |access-date=2014-12-25 |archive-date=2014-08-11 |archive-url=https://web.archive.org/web/20140811184518/http://www.mrpl.co.in/node/129 |url-status=dead }}</ref> ಹಾಗೂ ಅದೇ ಹಾಡಿಗೆ, ಅದೇ ವರ್ಷ ಪುನಃ ಈಟಿವಿ ಕನ್ನಡ ವಾಹಿನಿಯ "ಉತ್ತಮ ಸಿನೆಮಾ ಸಾಹಿತಿ (ಬೆಸ್ಟ್ ಲಿರಿಸಿಸ್ಟ್)" ಪ್ರಶಸ್ತಿಯೂ ದೊರಕಿತು. [[ಮೈಸೂರ್ ಅಸೋಸಿಯೇಷನ್, ಮುಂಬಯಿ]] ನ, ೨೦೧೬ ರ ಸಾಲಿನ ಬಂಗಾರದ ಹಬ್ಬದ ದತ್ತಿ ಉಪನ್ಯಾಸಮಾಲೆಯ ಆಹ್ವಾನಿತ ಉಪನ್ಯಾಸಕಾರರಾಗಿ ತಮ್ಮ ಕಾರ್ಯವನ್ನು ನಡೆಸಿಕೊಟ್ಟರು. ===ಕಲೆಕ್ಷನ್ ಆಫ್ ಮ್ಯುಸಿಂಗ್ಸ್=== # ೨೦೦೬ರಲ್ಲಿ ಅವರ "ಶಬ್ದ ತೀರ್ಥ" ಎಂಬ ಅಂಕಣಗಳ ಸಂಗ್ರಹ ಪುಸ್ತಕವೂ(ಕಲೆಕ್ಷನ್ ಆಫ್ ಮ್ಯುಸಿಂಗ್ಸ್) ಪ್ರಕಟಗೊಂಡಿತು. # "ದ್ವೀಪ" ಮತ್ತು "ರಮ್ಯಚೈತ್ರಕಾಲ" ಕನ್ನಡ ಚಲನಚಿತ್ರಗಳಿಗೆ ಚಿತ್ರಕಥೆ ಮತ್ತು ಸಂಭಾಷಣೆ, # "ಮಿಲನ", "ಗೆಳೆಯ", "ಈ ಬಂಧನ", "ಗಾಳಿಪಟ", "ಹುಡುಗಾಟ", ನಾವು ಸ್ನೇಹಿತರೆಲ್ಲಾ ಜೊತೆ ಸೇರಿ ನಿರ್ಮಿಸಿದ "ಇಂತಿ ನಿನ್ನ ಪ್ರೀತಿಯ", "ಕಾಮಣ್ಣನ ಮಕ್ಕಳು", "ಮೊಗ್ಗಿನ ಮನಸ್ಸು", "ಅರಮನೆ", "ಮೆರವಣಿಗೆ", "ಆತ್ಮೀಯ", # "ಸೈಕೊ", ಇತ್ತೀಚೆಗೆ ಬಿಡುಗಡೆಯಾದ "ಬೊಂಬಾಟ್" ಹೀಗೆ ಹಲವಾರು ಕನ್ನಡ ಚಿತ್ರಗಳಿಗೆ ಹಾಡಿನ ಸಾಹಿತ್ಯ ರಚಿಸಿದ್ದಾರೆ. # ೨೦೦೭ರಲ್ಲಿ "ಮಿಲನ" ಚಿತ್ರದ "ನಿನ್ನಿಂದಲೇ" ಹಾಡಿನ ಉತ್ತಮ ಸಾಹಿತ್ಯಕ್ಕಾಗಿ "ಕಸ್ತೂರಿ ಸಿರಿಗಂಧ" ಪ್ರಶಸ್ತಿ ದೊರಕಿದೆ. # ಮತ್ತದೇ ವರುಷದಲ್ಲಿ "ಗೆಳೆಯ" ಚಿತ್ರದ "ಈ ಸಂಜೆ ಯಾಕಾಗಿದೆ" ಹಾಡಿಗೆ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ದೊರಕಿತು. # ಅದೇ ವರುಷದಲ್ಲಿ "ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ" ಎಂಬ ಸಂಸ್ಥೆ ಸಿನೆಮಾ ಮಾಧ್ಯಮದ "ಹಾಡಿನ ಸಾಹಿತ್ಯ" ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವವರಿಗೆ ಕೊಡುವ "ಚಾಣಕ್ಯ ಪ್ರಶಸ್ತಿ" # "ಅಮೃತ ಬಳ್ಳಿ ಕಷಾಯ" ಕಥಾ ಸಂಗ್ರಹವೂ ಆಂಗ್ಲ ಭಾಷೆಗೆ ಅನುವಾದಗೊಂಡು " dots and lines" ಎಂಬ ಹೆಸರಿನಲ್ಲಿ ಪ್ರಕಟವಾಗಿದೆ. # ಕನ್ನಡ ಭಾಷೆಯಲ್ಲಿ ಅವರು ಬರೆದ ಲಾವಣಿ ಧಾಟಿಯ ಹಾಡುಗಳ ಸಂಗೀತ ಸಂಗ್ರಹಗಳ ಶ್ರವಣಸಂಚಿಕೆ( ಮ್ಯೂಸಿಕ್ ಆಲ್ಬ್ಂ) ಬಿಡುಗಡೆಯಾಗಲಿದೆ. ==ಕೃತಿಗಳು== ೨೦೦೩ರಲ್ಲಿ ಶ್ರೀ ಜಯಂತರವರ "ಜಯಂತ ಕಾಯ್ಕಿಣಿ ಕಥೆಗಳು" ಎಂಬ ಲಘು ಕಥೆಗಳ ಸಂಕಲನ ಪುಸ್ತಕ ಮತ್ತು "ಇತಿ ನಿನ್ನ ಅಮೃತ" ಎಂಬ ನಾಟಕವನ್ನೂ ಪ್ರಕಟಿಸಲಾಯಿತು. ೨೦೦೫ರಲ್ಲಿ ಅವರ "ತೂಫಾನ್ ಮೈಲ್" ಎಂಬ ಸಣ್ಣ ಕಥೆಗಳ ಸಂಗ್ರಹ ಪ್ರಕಟವಾಯಿತು. ೨೦೦೪ರಲ್ಲಿ "ಆಕಾಶ ಬುಟ್ಟಿ" ಎಂಬ ನಾಟಕಕೃತಿಯು ಪ್ರಕಟವಾಯಿತು. ===ಕಥಾ ಸಂಗ್ರಹಗಳು:=== # ತೆರೆದಷ್ಟೆ ಬಾಗಿಲು # ಗಾಳ # ದಗಡೂ ಪರಬನ ಅಶ್ವಮೇಧ # ಅಮೃತಬಳ್ಳಿ ಕಷಾಯ # ಬಣ್ಣದ ಕಾಲು # ತೂಫಾನ್ ಮೇಲ್ # [[ಬೊಗಸೆಯಲ್ಲಿ ಮಳೆ (ಪುಸ್ತಕ)|ಬೊಗಸೆಯಲ್ಲಿ ಮಳೆ]] (ಅಂಕಣ ಬರಹಗಳು) # ಶಬ್ದತೀರ (ಅಂಕಣ ಬರಹಗಳು) # ರಂಗದಿಂದೊಂದಷ್ಟು ದೂರ (ಕವನ ಸಂಕಲನ) # ಕೋಟಿತೀರ್ಥ (ಕವನ ಸಂಕಲನ) # ಶ್ರಾವಣ ಮಧ್ಯಾಹ್ನ (ಕವನ ಸಂಕಲನ). # ನೀಲಿ ಮಳೆ (ಕವನ ಸಂಕಲನ). # ಒಂದು ಜಿಲೇಬಿ (ಕವನ ಸಂಕಲನ) ===ರಚಿಸಿದ ಚಿತ್ರಗೀತೆಗಳು=== # " ಓ ಆಜಾರೆ" ("[[ಚಿಗುರಿದ ಕನಸು]]") # " ವಿ ಆರ್ ಒಕೆ" (ಪ್ರಸಾದ್) # " ಈ ಸಂಜೆ ಏಕಾಗಿದೆ" (ಗೆಳೆಯ) # " ನಿನ್ನಿಂದಲೇ" (ಮಿಲನ) # " ಮಳೆ ನಿಂತು ಹೋದ ಮೇಲೆ"(ಮಿಲನ) # " ಅನ್ನಿಸುತ್ತಿದೆ ಯಾಕೋ ಇಂದು" (ಮುಂಗಾರು ಮಳೆ) # " ಕುಣಿದು ಕುಣಿದು ಬಾರೆ" (ಮುಂಗಾರು ಮಳೆ) # " ಮಳೆ ಬರುವ ಹಾಗಿದೆ" (ಮೊಗ್ಗಿನ ಮನಸು) # " ಮಧುವನ ಕರೆದರೆ" (ಇಂತಿ ನಿನ್ನ ಪ್ರೀತಿಯ) # " ಬೆಳದಿಂಗಳಂತೆ ಮಿನುಗುತ" (Psycho) # " ಹೇ ಮೌನ" (ಕೃಷ್ಣ) # " ಮಿಂಚಾಗಿ ನೀನು" (ಗಾಳಿಪಟ) # " ಪೂರ್ವ ಪರ" # " ಮಧುರ ಪಿಸುಮಾತಿಗೆ" (ಬಿರುಗಾಳಿ) # " ಮಳೆಯ ಹನಿಯಲ್ಲಿ" (ಜನುಮ ಜನುಮದಲ್ಲೂ) # " ಯಾರೋ ಕೂಡ ನಿನ್ನ ಹಾಗೆ" (ಲವ್ ಗುರು) # " ಎಲ್ಲೋ ಮಳೆಯಾಗಿದೆ" (ಮನಸಾರೆ) # " ಒಂದು ಕನಸು" (ಮನಸಾರೆ) # " ಒಂದೇ ನಿನ್ನ" (ಮನಸಾರೆ) # " ಚಲಿಸುವ ಚೆಲುವೆ" (ಉಲ್ಲಾಸ ಉತ್ಸಾಹ) # " ನೀ ಸನಿಹಕೆ ಬಂದರೆ" (ಮಳೆಯಲ್ಲಿ ಜೊತೆಯಲ್ಲಿ) # " ಕುಡಿ ನೋಟವೆ" (ಪರಿಚಯ) # " ಹೂವಿನ ಬಾಣದಂತೆ ಯಾರಿಗೂ ಕಾಣದಂತೆ (ಬಿರುಗಾಳಿ) # " ಅರಾಮಾಗಿ ಇದ್ದೆ ನಾನು (ಗೋಕುಲ) # " ನೀನೆಂದರೆ ನನ್ನೊಳಗೆ (ಜಂಗ್ಲಿ) # " ಹೃದಯವೆ ಬಯಸಿದೆ ನಿನ್ನನೆ" (ಕ್ರಿಷ್ಣನ್ ಲವ್ ಸ್ಟೋರಿ) # " ನಿನ್ನ ಗುಂಗಲ್ಲಿ" (ಲೈಫು ಇಷ್ಟೇನೆ) # " ಪರವಶನಾದೆನು" (ಪರಮಾತ್ಮ) # " ಯೇನೆಂದು ಹೆಸರಿಡಲಿ" (ಅಣ್ಣ ಬಾಂಡ್) # " ನೀರಲ್ಲಿ ಸಣ್ಣ" (ಹುಡುಗರು) # " ಕಣ್ಣ ಮಿಂಚೆ ಜಾಹಿರಾತು ಕಲಿಯುವ ಹೃದಯಕೆ"(Victory) # " ಜಿಯಾ ತೇರೆ ಜಿಯಾ ಮೇರೆ " "(ಭಜರಂಗಿ) # " ನಿನ್ನ ದನಿಗಾಗಿ ನಿನ್ನ ಕರೆಗಾಗಿ " (ಸವಾರಿ ೨) # " ಕಾಗದದ ದೋಣಿಯಲ್ಲಿ " (ಕಿರಿಕ್ ಪಾರ್ಟಿ) # " ಬದುಕಿನ ಬಣ್ಣವೆ " (ಟಗರು) # " ಜೀವಸಖೀ " (ಟಗರು) # " ಬಲ್ಮಾ " (ಟಗರು) # " ಗುಮ್ಮ ಬಂದ ಗುಮ್ಮ " (ಟಗರು) == ಗೌರವಗಳು == #ನವೆಂಬರ್ ೧೮ ರಿಂದ ೨೦ರ ವರೆಗೆ ನಡೆದ [[ಆಳ್ವಾಸ್ ನುಡಿಸಿರಿ]] ಸಮ್ಮೇಳನದ ಉದ್ಘಾಟಕರು.<ref>{{Cite web |url=http://www.udayavani.com/kannada/news/mangalore-news/171426/s-18---20-alvas-nudisiri--2016 |title=ಆರ್ಕೈವ್ ನಕಲು |access-date=2016-11-18 |archive-date=2016-10-04 |archive-url=https://web.archive.org/web/20161004071717/http://www.udayavani.com/kannada/news/mangalore-news/171426/s-18---20-alvas-nudisiri--2016 |url-status=dead }}</ref> ===ಪ್ರಶಸ್ತಿಗಳು=== *ಶ್ರೀ ಕಾಯ್ಕಿಣಿಯವರ ಬರಹದ ಆಸಕ್ತಿ ಶುರುವಾಗಿದ್ದು ೧೯೭೦ ರಿಂದ. ಆಗಲೇ ಅವರು ಕವಿ, ಸಣ್ಣ ಕಥೆಗಳ ಬರಹಗಾರ, ನಾಟಕಕಾರ ಮತ್ತು [[ಅಂಕಣಕಾರ]] ಹೀಗೆ ನಾನಾ ರೂಪಧಾರಿ. ಕನ್ನಡ ಸಾಹಿತ್ಯದಲ್ಲಿ ಮೇರು ಪ್ರಶಸ್ತಿಯೆಂದು ಹೆಸರಾದ "ರಾಜ್ಯ ಸಾಹಿತ್ಯ ಅಕಾಡೆಮಿ"ಯ ಪುರಸ್ಕಾರವು, ಶ್ರೀ ಜಯಂತರವರಿಗೆ, ತಮ್ಮ ೧೯ನೇಯ ವಯಸ್ಸಿನಲ್ಲಿಯೇ, "ರಂಗದಿಂದೊಂದಿಷ್ಟು ದೂರ" ಎಂಬ ಕವನಸಂಕಲನಕ್ಕೆ ೧೯೭೪ರಲ್ಲಿ ಪ್ರಥಮ ಬಾರಿಗೆ ದೊರಕಿತು. ಅಸಾಧಾರಣ, ಅಭಿಜಾತ ಪ್ರತಿಭೆ ಅವರದು. ತಂದೆಯೇ ಅವರಿಗೆ ಆದರ್ಶಪ್ರಾಯ, ಅವರೊಂದಿಗೆ [[ಯಶವಂತ ಚಿತ್ತಾಲ]]ರವರೂ ಸಹ ಜಯಂತರ ಮೇಲೆ ಬಹಳ ಪ್ರಭಾವ ಬೀರಿರುವರು. ಜನಸಾಮಾನ್ಯರ ಆಡುಭಾಷೆಗಳಲ್ಲಿ ಬರುವ ಪದಗಳನ್ನು ಮುತ್ತಿನ ಮಣಿಗಳಂತೆ ಜೋಡಿಸಿ, ಜನರ ಮನಸ್ಸಿನ ಆಳಕ್ಕೆ ಇಳಿಯುವಂತೆ ಸುಂದರ ಪದಮಾಲೆಗಳನ್ನು ಕಟ್ಟುವುದರಲ್ಲಿ ಕಾಯ್ಕಿಣಿಯವರು ನಿಷ್ಣಾತರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ನಾಣ್ಣುಡಿಯಂತೆ, ಸಾಹಿತ್ಯಗಳಲ್ಲಿ ಇವರು ಬರೆಯದ ಪ್ರಕಾರಗಳಿಲ್ಲ. ತಮ್ಮ ಸಾಹಿತ್ಯ ರಚನೆಗಳಿಗಾಗಿ '''ಮೂರು ಸಲ ರಾಜ್ಯಪ್ರಶಸ್ತಿ ಗಳಿಸಿದರು. # ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೪ ಬಾರಿ : ೧೯೭೪ (೧೯ ವರ್ಷದ ವಯಸ್ಸಿನಲ್ಲಿದ್ದಾಗ) ೧೯೮೨, ೧೯೮೯ ೧೯೯೬ [೩] # ೨೦೧೦[೩] ರಲ್ಲಿ ಕುಸುಮಾಗ್ರಜ್ ರಾಷ್ಟ್ರೀಯ ಪ್ರಶಸ್ತಿ, # ೧೯೮೨ರಲ್ಲಿ "ತೆರೆದಷ್ಟೆ ಬಾಗಿಲು" ಎಂಬ ಸಣ್ಣ ಕಥೆಗಳ ಸಂಗ್ರಹ ಪ್ರಶಸ್ತಿ, # ೧೯೮೯ರಲ್ಲಿ "ದಗ್ಡೂ ಪರಬನ ಅಶ್ವಮೇಧ" ಎಂಬ ಸಣ್ಣ ಕಥೆಗಳ ಸಂಗ್ರಹಕ್ಕೆ ಪ್ರಶಸ್ತಿ, # ೧೯೯೬ರಲ್ಲಿ "ಅಮೃತ ಬಳ್ಳಿ ಕಷಾಯ" ಎಂಬ ಸಣ್ಣ ಕಥೆಗಳ ಸಂಗ್ರಹಕ್ಕೆ ಪ್ರಶಸ್ತಿ, # ೧೯೯೬ ರಲ್ಲಿ "ಅಮೃತಬಳ್ಳಿ ಕಷಾಯ"ಕ್ಕೆ, ಉತ್ತಮ ಸೃಜನಾತ್ಮಕ ಕಥೆಗಳಿಗಾಗಿ ಮೀಸಲಾಗಿರುವ 'ರಾಷ್ಟ್ರೀಯ ಕಥಾ ಪ್ರಶಸ್ತಿ',(೪) # ೧೯೯೭ರಲ್ಲಿ 'ಬಿ.ಎಚ್.ಶ್ರೀಧರ್ ಕಥಾ ಪ್ರಶಸ್ತಿ,' # ೧೯೯೮ರಲ್ಲಿ "ನೀಲಿಮಳೆ" ಕವನಸಂಕಲನಕ್ಕೆ 'ದಿನಕರ ದೇಸಾಯಿ ಕವನ ಪ್ರಶಸ್ತಿ' ದೊರಕಿತು. # ೨೦೧೧ ರಲ್ಲಿ 'ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟೊರೇಟ್', # ೨೦೧೯ ರಲ್ಲಿ ಹವ್ಯಕ ವೆಲ್ಫೇರ್ ಟ್ರಸ್ಟ್ ನಿಂದ ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ-೨೦೧೯ <ref> [http://canaranews.com/kannada/6160#.XHEl2lQzZpg ಹವ್ಯಕ ವೆಲ್ಫೇರ್ ಟ್ರಸ್ಟ್ ನಿಂದ 'ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ-2019' ಪ್ರದಾನ, 18, feb, 2019 Canara news, Rons bantwal] </ref> *2019ರಲ್ಲಿ 'No presents please' ಪುಸ್ತಕಕ್ಕೆ ದಕ್ಷಿಣ ಏಶ್ಯಾ ಸಾಹಿತ್ಯದ DSC ಪ್ರಶಸ್ತಿ.<ref>[https://indianexpress.com/article/lifestyle/books/dark-horse-kannada-writer-jayant-kaikini-awarded-dsc-prize-for-no-presents-please-5555474/ Kannada writer Jayant Kaikini awarded DSC Prize for ‘No Presents Please’], ಇಂಡಿಯನ್ ಎಕ್ಸ್ ಪ್ರೆಸ್, 11ಏಪ್ರಿಲ್2019</ref>,<ref>[http://dscprize.com/about-dsc/About DSC, ಡಿ.ಎಸ್.ಕನ್ಸ್ಟ್ರಕ್ಶನ್ ಕಂಪೆನಿಯವರು ಪ್ರದಾನಮಾಡುತ್ತಿರುವ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ===ಚಲನಚಿತ್ರ ಪ್ರಶಸ್ತಿ=== ದಕ್ಷಿಣ ಭಾರತಿಯ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಜಯಂತ್‍ರವರ ಹೆಸರನ್ನು ಸೂಚಿಸಲಾಗಿತ್ತು. # ಅತ್ಯುತ್ತಮ ಪಟ್ಕಥಾ ಲೇಖಕ (೨೦೧೨) 'ಅಣ್ಣ ಬಾಂಡ್ ಏನೆಂದು ಹೆಸರಿಡಲಿ' - '''ಫಿಲ್ಮ್ಫೇರ್ ಪ್ರಶಸ್ತಿಗಳು''' : # ಅತ್ಯುತ್ತಮ ಪಟ್ಕಥಾ ಲೇಖಕ(೨೦೦೮) : ಗಾಳಿಪಟ–"ಮಿಂಚಾಗಿ ನೀನು ಬರಲು" # ಅತ್ಯುತ್ತಮ ಪಟ್ಕಥಾ ಲೇಖಕ (೨೦೦೯) : ಮನಸಾರೆ–"ಎಲ್ಲೋ ಮಳೆಯಾಗಿದೆ" - '''ನಾಮಾಂಕಿತವಾದ ಚಿತ್ರಗಳು :''' # ಅತ್ಯುತ್ತಮ ಪಟ್ಕಥಾ ಲೇಖಕ (೨೦೦೯) : ಮಳೆಯಲ್ಲಿ ಜೊತೆಯಲ್ಲಿ–"ನೀ ಸನಿಹಕೆ ಬಂದರೆ" # ಅತ್ಯುತ್ತಮ ಪಟ್ಕಥಾ ಲೇಖಕ (೨೦೧೦) : ಕೃಷ್ಣನ್ ಲವ್ ಸ್ಟೋರಿ– "ಹೃದಯವೆ" ==ಬಾಹ್ಯ ಸಂಪರ್ಕಗಳು== <References /> * [http://en.wikipedia.org/wiki/Jayant_Kaikini 'ಜಯಂತ್ ಕಾಯ್ಕಿಣಿ, ಇಂಗ್ಲೀಷ್ ವಿಕಿಪೀಡಿಯ'] ==ಉಲ್ಲೇಖಗಳು== <References /> [[ವರ್ಗ:ಮುಂಬಯಿ ಕನ್ನಡಿಗರು]] [[ವರ್ಗ:ಸಾಹಿತಿಗಳು|ಜಯಂತ ಕಾಯ್ಕಿಣಿ]] [[ವರ್ಗ:ಚಿತ್ರಸಾಹಿತಿಗಳು]] [[ವರ್ಗ:ಕನ್ನಡ ಕವಿಗಳು]] [[ವರ್ಗ:ಲೇಖಕರು]] ha3vk1tfnhyrei9b1sio0n8qka4dg91 ಅಮರೇಶ ನುಗಡೋಣಿ 0 9779 1111014 714222 2022-07-31T15:44:01Z 2409:4071:4E18:A7C3:BC7D:97C8:6139:FC52 wikitext text/x-wiki '''ಅಮರೇಶ ನುಗಡೋಣಿ''' ಇವರು [[೧೯೬೦]]ರಲ್ಲಿ [[ರಾಯಚೂರು]] ಜಿಲ್ಲೆಯ [[ಸಿರವಾರ]] ತಾಲೂಕಿನ ನುಗಡೋಣಿಯಲ್ಲಿ ಜನಿಸಿದರು. ==ವೃತ್ತಿ== ಅಮರೇಶ ನುಗಡೋಣಿಯವರು [[ಹಂಪೆ]]ಯ [[ಕನ್ನಡ ವಿಶ್ವವಿದ್ಯಾಲಯ]]ದಲ್ಲಿ ಅಧ್ಯಾಪಕರಾಗಿದ್ದಾರೆ. ==ಕೃತಿಗಳು== ===ಕವನ ಸಂಕಲನ=== * ನೀನು, ಅವನು, ಪರಿಸರ ===ಕಥಾಸಂಕಲನ=== * ಮಣ್ಣು ಸೇರಿತು ಬೀಜ * ಅರಿವು (ನವಸಾಕ್ಷರರಿಗಾಗಿ) * ತಮಂಧದ ಕೇಡು * ಮುಸ್ಸಂಜೆಯ ಕಥಾನಕಗಳು * ಸವಾರಿ ===ವ್ಯಕ್ತಿ ಪರಿಚಯ=== * ಶ್ರೀಕೃಷ್ಣ ಆಲನಹಳ್ಳಿ (ಬದುಕು ಬರಹ) ===ಸಂಪಾದನೆ=== * ಬಿಸಿಲ ಹನಿಗಳು ( ಹೈದರಾಬಾದ ಕರ್ನಾಟಕ ಪ್ರಾತಿನಿಧಿಕ ಕಥಾಸಂಕಲನ) ==ಪುರಸ್ಕಾರ== * [[೧೯೮೯]]ರಲ್ಲಿ ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ಕಥಾ ಪ್ರಶಸ್ತಿ ಲಭಿಸಿದೆ. * [[೧೯೯೧]]ರಲ್ಲಿ “ಮಣ್ಣು ಸೇರಿತು ಬೀಜ” ಕಥಾ ಸಂಕಲನಕ್ಕೆ [[ಕರ್ನಾಟಕ|ರಾಜ್ಯ]] ಸಾಹಿತ್ಯ ಅಕಾಡೆಮಿ ಪ್ರಶಸ್ತಿ ,ಚುಕ್ಕಿ ಉಮಾಪತಿ ಪ್ರತಿಷ್ಠಾನ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ಪುಸ್ತಕ ಬಹುಮಾನ ಹಾಗು [[೧೯೯೫]]ರಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ ದೊರೆತಿವೆ. [[ವರ್ಗ:ಚುಟುಕು]] [[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು|ಅಮರೇಶ ನುಗಡೋಣಿ]] [[ವರ್ಗ:೧೯೬೦ ಜನನ]] licf05eekzefitm9pra8cc41ahib86v ಎಚ್.ಎಲ್.ಕೇಶವಮೂರ್ತಿ 0 10530 1111073 715877 2022-08-01T10:00:10Z Umar faruk koppa 77332 wikitext text/x-wiki '''ಎಚ್.ಎಲ್.ಕೇಶವಮೂರ್ತಿ'''ಯವರು [[೧೯೩೯]] [[ಡಿಸೆಂಬರ್| ಡಿಸೆಂಬರ್]] ೨೮ರಂದು [[ಮಂಡ್ಯ]] ಜಿಲ್ಲೆಯ '''ಹೆರಗನಹಳ್ಳಿ'''ಯಲ್ಲಿ ಜನಿಸಿದರು. ಇಂಜನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. [[ಮಂಡ್ಯ]]ದ '''ಪಿ.ಇ.ಎಸ್. ಇಂಜಿನಿಯರ್ ಕಾಲೇಜಿ '''ನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ==ಸಾಹಿತ್ಯ== ಎಚ್.ಎಲ್.ಕೇಶವಮೂರ್ತಿಯವರು [[ಕನ್ನಡ]]ದ ಹೆಸರಾಂತ ಲೇಖಕರು. ಇವರ ಕೆಲವು ಕೃತಿಗಳು ಇಂತಿವೆ: ===ಕೃತಿಗಳು=== * ನೀನ್ಯಾಕೊ ನಿನ್ನ ಹಂಗ್ಯಾಕೊ ಮಾವ * ಎಂಗಾರ ಟಿಕೆಟ್ ಕೊಡಿ * ಗೌರವಾನ್ವಿತ ದಗಾಕೋರರು * ಇಸ್ಪೀಟು ನ್ಯಾಯ * ಜೆಂಟ್ಸ್ ದ್ರೌಪದಿ ವಸ್ತ್ರಾಪಹರಣ ಪ್ರಕರಣವು. ==ಪ್ರಶಸ್ತಿ== # [[೧೯೭೨]]ರಲ್ಲಿ ಇವರ ‘ನೀನ್ಯಾಕೊ ನಿನ್ನ ಹಂಗ್ಯಾಕೊ’ ಕೃತಿಗೆ [[ಕರ್ನಾಟಕ ಸಾಹಿತ್ಯ ಅಕಾಡೆಮಿ]] # [[ರಾಜ್ಯ ಸಾಹಿತ್ಯ ಅಕಾಡೆಮಿ]]ಯ ಬಹುಮಾನ ಲಭಿಸಿದೆ. [[ವರ್ಗ:ಚುಟುಕು]] [[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು|ಎಚ್.ಎಲ್.ಕೇಶವಮೂರ್ತಿ]] [[ವರ್ಗ:ಹಾಸ್ಯಸಾಹಿತ್ಯ|ಎಚ್.ಎಲ್.ಕೇಶವಮೂರ್ತಿ]] 13h3twqu7yiiiyddkl3br7idljxsvct ಕೊಂಕಣಿ 0 10797 1111017 1054590 2022-07-31T16:01:18Z Ishqyk 76644 wikitext text/x-wiki {{cn}} {{Infobox language |name = ಕೊಂಕಣಿ |nativename = कोंकणी |image=Konkanidev.jpg |imagesize=150px |imagecaption=The word '''Konkani''' in [[Devanagari script]]<br /> In other scripts: <br />[[Latin script|Roman script]]: Konkani (kōṅkaṇī) <br />[[Kannada script]]: ಕೊಂಕಣಿ ({{IAST|''kōṅkaṇi''}})<br />[[Malayalam script]]: കൊങ്കണി ({{IAST|''kōṅkaṇi''}}) |pronunciation = {{IPA|kõkɵɳi}} (standard), {{IPA|kõkɳi}} (popular) |states = ಭಾರತ |region = [[Konkan]], includes the states of [[ಮಹಾರಾಷ್ಟ್ರ]], [[Goa]] and some parts of Karnataka and [[Kerala]]; also includes the indian union territories of [[Dadra and Nagar Haveli]] and [[Daman and Diu]] Konkani is also spoken in the United States, the United Kingdom, [[ಕೀನ್ಯಾ]],<ref name="kenya">{{cite book|last=Whiteley |first=Wilfred Howell |title=Language in Kenya|year= 1974|publisher=Oxford University Press,|page=589}}</ref> [[Uganda]], [[ಪಾಕಿಸ್ತಾನ]], [[Persian Gulf]],<ref name="curzon">{{cite book|last=Kurzon|first=Denis|title=Where East looks West: success in English in Goa and on the Konkan Coast Volume 125 of Multilingual matters|year=2004|publisher=Multilingual Matters, |isbn=978-1-85359-673-5|page=158}}</ref> [[Portugal]] |speakers = 7.4 million |date = 2007 |ref =ne2007 |familycolor = Indo-European |fam2 = [[Indo-Iranian languages|Indo-Iranian]] |fam3 = [[Indo-Aryan languages|Indo-Aryan]] |fam4 = [[Southern Indo-Aryan languages|Southern Zone]] |fam5 = [[Marathi–Konkani languages|Marathi–Konkani]] |dia1 = '''Dialect groups''': [[Canara Konkani]], [[Goan Konkani]] |dia2 = '''Individual dialects''': [[Malvani dialect|Malvani]], [[Mangalorean Konkani|Mangalorean]], [[Chitpavani Konkani|Chitpavani]], Antruz, Bardeskari, Saxtti, Daldi, Pednekari |script = '''Pre-colonial''': [[Goykanadi]]<br />'''Post-colonial''': [[Devanagari]] (official),<ref group="note">Devanagari has been promulgated as the official script.</ref> [[Latin script|Roman]],<ref group="note">Roman script is not mandated as an official script by law. However, an ordinance passed by the government of Goa allows the use of Roman script for official communication.</ref> [[Kannada script|Kannada]],<ref group="note">The use of Kannada script is not mandated by any law or ordinance. However, in the state of Karnataka, Konkani can be taught using the Kannada script instead of the Devanagari script.</ref> and [[Malayalam script|Malayalam]]. |nation = {{flag|India}} [[Goa]] |agency = Various academies and the [[government of Goa]]<ref name="official">{{cite web|url=http://india.gov.in/allimpfrms/allacts/419.pdf|format=PDF|title=The Goa Daman and Diu Official Language Act|publisher=Government of India|accessdate=5 March 2010}}</ref> |iso2 = kok |iso3 = kok |lc1=gom|ld1=Goan Konkani |lc2=knn|ld2=[[Maharashtrian Konkani]] |glotto=goan1235 |glottoname=Goan Konkani |glotto2=konk1267 |glottoname2=Konkani |map = [[ಚಿತ್ರ:Konkanispeakers.png|center|frameless]] |mapcaption = Distribution of native Konkani speakers in India |notice = Indic |notice2 = IPA }} ಕೊಂಕಣಿಯು [[ಭಾರತ]] ದೇಶದ ಪಶ್ಚಿಮ ಕರಾವಳಿಯ ಒಂದು ಆಡುಭಾಷೆಯಾಗಿದೆ.ಗೋವಾ ರಾಜ್ಯದ ಅಧಿಕೃತ ಭಾಷೆ ಕೊಂಕಣಿಯಾಗಿದೆ. ಕೊಂಕಣಿಗೆ ತನ್ನದೇ ಆದ ಲಿಪಿಯಿಲ್ಲ.ಕೊಂಕಣಿಯು ಭಾರತದ ಸಂವಿಧಾನದ ೮ನೇ ಪರಿಚ್ಛೇದದಲ್ಲಿ ಸೇರಿಸಲ್ಪಟ್ಟ ೨೨ಭಾಷೆಗಳಲ್ಲಿ ಒಂದಾಗಿದೆ.ಕೊಂಕಣಿಯು ಅನೇಕ ಉಪಭಾಷೆಗಳನ್ನು ಹೊಂದಿದೆ. '''ಸಮಕಾಲೀನ ಕೊಂಕಣಿ''' ಸಮಕಾಲೀನ ಕೊಂಕಣಿಯನ್ನು [[ದೇವನಾಗರಿ]], [[ಕನ್ನಡ]], [[ಮಲಯಾಳಂ]], [[ಪರ್ಷಿಯನ್]] ಮತ್ತು [[ಲ್ಯಾಟಿನ್]] ಬರವಣಿಗೆಗಳಲ್ಲಿ ಬರೆಯಲಾಗುತ್ತದೆ. ಇದನ್ನು ತಮ್ಮ ತಮ್ಮ ಸ್ಥಳೀಯ ಭಾಷೆಗಳ ಲಿಪಿಯಲ್ಲಿ ಹೆಚ್ಚಾಗಿ ಬರೆಯುತ್ತಾರಾದರೂ ದೇವನಾಗರಿ ಲಿಪಿಯಲ್ಲಿ ಗೋವಾದವರ Antruz ಭಾಷೆ ಸ್ಟ್ಯಾಂಡರ್ಡ್ ಕೊಂಕಣಿ ಎಂದು ಗುರುತಿಸಲಾಗಿದೆ. '''ಕೊಂಕಣಿಯ ಪುನರುಜ್ಜೀವನ''' ಗೋವಾದ ಕ್ರಿಶ್ಚಿಯನ್ ಸಮುದಾಯದವರು ಅಧಿಕೃತವಾಗಿ ಹಾಗು ಸಾಮಾಜಿಕವಾಗಿ ಪೋರ್ಚುಗೀಸ್ ಭಾಷೆಯನ್ನು ಬಳಸುತ್ತಿದ್ದರಾದ್ದರಿಂದ ಕೊಂಕಣಿಯ ಸ್ಥಿತಿ ದಯನೀಯವಾಗಿತ್ತು.ಕೊಂಕಣಿಯಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ವಿಭಾಗಗಳಿತ್ತು. ಅದಲ್ಲದೆ ಹಿಂದೂಗಳ ಕೊಂಕಣಿಯ ಮೇಲೆ [[ಮರಾಠಿ]]ಯ ಪ್ರಾಬಲ್ಯವಿತ್ತು.ಹೀಗಿರಲು ವಾಮನ ರಘುನಾಥ ಶೆಣೈ ವರ್ದೆ ವಲೌಲಿಕರ್ ಅವರು ಜಾತಿ ಧರ್ಮದ ಭೇಧವಿಲ್ಲದೆ ''ಕೊಂಕಣಿ ಸಮುದಾಯದವರನ್ನು ಒಗ್ಗೂಡಿಸಲು ಶ್ರಮಿಸಿದರು . ಪೋರ್ಚುಗೀಸರ ವಿರುದ್ಧ ಮತ್ತು ಮರಾಠಿ ಪ್ರಾಬಲ್ಯತೆಯ ವಿರುದ್ಧ ಬಹುತೇಕ ಏಕಾಂಗಿಯಾಗಿ ಹೋರಾಡಿದರು.ಕೊಂಕಣಿಯಲ್ಲಿ ಅನೇಕ ಲೇಖನಗಳನ್ನು ಬರೆದರು.ಹಾಗಾಗಿ ಅವರನ್ನು ಆಧುನಿಕ ಕೊಂಕಣಿ ಸಾಹಿತ್ಯದ ಪ್ರವರ್ತಕರೆಂದು ಪರಿಗಣಿಸಲಾಗಿದೆ.ಅವರು ನಿಧನ ಹೊಂದಿದ ದಿನದಂದು(ಏಪ್ರಿಲ್ ೯) "ವಿಶ್ವ ಕೊಂಕಣಿ ದಿನ"ವನ್ನು ಆಚರಿಸಲಾಗುತ್ತಿದೆ.'' === ಸ್ವಾತಂತ್ರ್ಯನಂತರದ ಅವಧಿಯಲ್ಲಿ === ೧೯೬೧ ರಲ್ಲಿ ಪೋರ್ಚುಗೀಸರಿಂದ ಸ್ವಾಧೀನಪಡಿಸಿಕೊಂಡ ನಂತರ ಗೋವಾ ರಾಜ್ಯವು ಕೇಂದ್ರದ ಆಡಳಿತಕ್ಕೊಳಪಟ್ಟಿತು.ಕೊಂಕಣಿ ಸ್ವತಂತ್ರ ಭಾಷೆಯೊ ಅಥವಾ ಮರಾಠಿಯ ಉಪಭಾಷೆಯೊ ಎಂಬ ಬಗ್ಗೆ ಚರ್ಚಿಸಲಾಯಿತು.ಜನಾಭಿಪ್ರಾಯ ಸಂಗ್ರಹಿಸಿದ ನಂತರ ಗೋವಾವನ್ನು ಸ್ವತಂತ್ರ ರಾಜ್ಯವಾಗಿಯೆ ಉಳಿಸಲಾಯಿತು. === ಸ್ವತಂತ್ರ ಭಾಷೆಯಾಗಿ ಗುರುತಿಸುವಿಕೆ === ಕೊಂಕಣಿ [[ಮರಾಠಿ]] ಪ್ರಾಂತ್ಯ ಮತ್ತು ಒಂದು ಸ್ವತಂತ್ರ ಭಾಷೆಯಲ್ಲ ಎಂದು ಕೆಲವು ಮರಾಠಿಗರ ಒತ್ತಾಯ ಮುಂದುವರಿಯಿತು.ವಿವಾದ ಇತ್ಯರ್ಥಗೊಳಿಸಲು ಭಾಷಾ ತಜ್ಞರ ಒಂದು ಸಮಿತಿಯನ್ನು ನೇಮಿಸಲಾಯಿತು. ೨೬ ಫೆಬ್ರವರಿ ೧೯೭೫ ರಂದು ಸಮಿತಿಯು ಕೊಂಕಣಿಯು ಒಂದು ಸ್ವತಂತ್ರ ಮತ್ತು ಸಾಹಿತ್ಯಕ ಭಾಷೆ ಮತ್ತು ಅದರ ಮೇಲೆ ಪೋರ್ಚುಗೀಸ್ ಭಾಷೆಯ ಗಾಢ ಪ್ರಭಾವವಿದೆ ಎಂಬ ತೀರ್ಮಾನಕ್ಕೆ ಬಂದಿತು. === ಅಧಿಕೃತ ಭಾಷೆಯ ಸ್ಥಾನಮಾನ === ಕೊಂಕಣಿ ಪ್ರೇಮಿಗಳು ೧೯೮೬ ರಲ್ಲಿ ಕೊಂಕಣಿಗೆ ಅಧಿಕೃತ ಸ್ಥಾನಮಾನದ ಬೇಡಿಕೆಯೊಂದಿಗೆ ಚಳುವಳಿ ಪ್ರಾರಂಭಿಸಿದರು. ವಿವಿಧೆಡೆ ಚಳುವಳಿ ಹಿಂಸೆಗೆ ತಿರುಗಿತು. ಕ್ಯಾಥೋಲಿಕ್ ಸಮುದಾಯದ ಎಲ್ಲಾ ಆರು ಚಳುವಳಿಗಾರರ ಸಾವು ಸಂಭವಿಸುತು.ಅಂತಿಮವಾಗಿ ೪ ಫೆಬ್ರುವರಿ ೧೯೮೭ ರಂದು ಗೋವಾ ಶಾಸಕಾಂಗ ಕೊಂಕಣಿ ಯನ್ನುಗೋವಾದ ಅಧಿಕೃತಭಾಷೆ ಎಂದು ಘೋಷಿಸಿತು.೨೦ ಆಗಸ್ಟ್ ೧೯೯೨ ರಂದು [[ಭಾರತ]]ದ [[ಸಂವಿಧಾನ]]ದ ಎಂಟನೇ ಪರಿಚ್ಛೇದಕ್ಕೆ ಕೊಂಕಣಿಯನ್ನು ಸೇರಿಸಿದಾಗ ಅದು ಭಾರತದ ರಾಷ್ಟ್ರೀಯ ಅಧಿಕೃತ ಭಾಷೆಗಳಲ್ಲಿ ಒಂದಾಯಿತು. ==ಉಲ್ಲೇಖಗಳು== <references /> <references group="note"/> ===ಬಾಹ್ಯ ಕೊಂಡಿಗಳು === * [http://konkani.chilume.com/ ಚಿಲುಮೆ.ಕಾಂ], ಕೊಂಕಣಿ ಸಾಹಿತ್ಯ ಜಾಲ ತಾಣ * [http://www.kittall.com/kitall/index.php ಕಿಟಾಳ್] {{Webarchive|url=https://web.archive.org/web/20141115202356/http://www.kittall.com/kitall/index.php |date=2014-11-15 }}, ಕೊಂಕಣಿ ಸಾಹಿತ್ಯ ಜಾಲ ತಾಣ * [http://www.vishwakonkani.org/ ವಿಶ್ವ ಕೊಂಕಣಿ ಕೇಂದ್ರ] {{ಭಾರತೀಯ ಭಾಷೆಗಳು}} [[ವರ್ಗ:ಭಾಷೆಗಳು]] [[ವರ್ಗ:ಭಾರತದ ಭಾಷೆಗಳು]] [[ವರ್ಗ:ಕನ್ನಡ ಲಿಪಿಯಾಧಾರಿತ ಭಾಷೆಗಳು]] [[ವರ್ಗ:ಇಂಡೋ-ಆರ್ಯನ್ ಭಾಷೆಗಳು]] o002rz8z842a92qn4e7apr5oukc8uet ಶಿವನ ಸಮುದ್ರ ಜಲಪಾತ 0 11348 1111034 1110689 2022-07-31T21:02:12Z ~aanzx 72368 Reverted 1 edit by [[Special:Contributions/2409:4071:2084:87E7:0:0:91A:80AC|2409:4071:2084:87E7:0:0:91A:80AC]] ([[User talk:2409:4071:2084:87E7:0:0:91A:80AC|talk]]): Vandalism (TwinkleGlobal) wikitext text/x-wiki [[ಚಿತ್ರ:Gagana chukki 01.jpg‎ |300px|right|thumb|ಗಗನಚುಕ್ಕಿ ಜಲಪಾತ]] [[ಚಿತ್ರ:Bhara Chukki Falls Shivanasamudra.jpg‎ |300px|right|thumb|ಭರಚುಕ್ಕಿ ಜಲಪಾತ]] [[File:Bharachukki Falls, Shivanasamudra.jpg|thumb|Shivanasamudra in Autumn]] ಶಿವನ ಸಮುದ್ರ ಭಾರತದ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯಲ್ಲಿರುವ ಒಂದು ಸಣ್ಣ ನಗರ. [[ಕಾವೇರಿ ನದಿ|ಕಾವೇರಿ ನದಿಯ]] ದಂಡೆಯಲ್ಲಿ ಇರುವ ಈ ಊರಿನ ಬಳಿ ನದಿಯು ಎರಡು ಕವಲುಗಳಾಗಿ ''ಗಗನಚುಕ್ಕಿ'' ಮತ್ತು ''ಭರಚುಕ್ಕಿ'' ಎಂಬ [[ಜಲಪಾತ|ಜಲಪಾತಗಳನ್ನು]] ಸೃಷ್ಟಿಸುತ್ತದೆ. ಇಲ್ಲಿ [[೧೯೦೨|೧೯೦೨ರಲ್ಲಿ]] [[ಜಲವಿದ್ಯುತ್ ಉತ್ಪಾದನಾ ಕೇಂದ್ರ]] ಒಂದನ್ನು ಸ್ಥಾಪಿಸಲಾಯಿತು.<ref name="first">{{citeweb|url=http://www.hindu.com/2007/07/19/stories/2007071959390300.htm|work=The Hindu|date=2007-07-19|title=Shivanasamudra Falls comes alive|access-date=2017-02-23|archive-date=2008-02-28|archive-url=https://web.archive.org/web/20080228150337/http://www.hindu.com/2007/07/19/stories/2007071959390300.htm|url-status=dead}}</ref> ಇಡೀ [[ಏಷ್ಯಾ]] ಖಂಡದಲ್ಲಿಯೇ ಸ್ಥಾಪನೆಯಾದ ಮೊಟ್ಟ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ ಇದು.ಇಷ್ಟೇ ಅಲ್ಲದೆ,ಈ ಜಲವಿದ್ಯುತ್ ಉತ್ಪಾದನಾ ಕೇಂದ್ರದಿಂದ ಮೊದಲ ಬಾರಿಗೆ ಕೋಲಾರದ ವಿದ್ಯುತ್ತನ್ನು ಕಳೆಸಲಾಗಿತ್ತು.<ref>http://www.bangaloreindia.org.uk/excursions/shivanasamudra-waterfalls.html</ref> ಈ ಶಿಂಷಾ ಜಲವಿದ್ಯುದಾಗಾರದ ಬಳಿಯಿರುವ ಗಗನಚುಕ್ಕಿಯ ಹರವು ಕಡಿಮೆ. ಆದರೆ ಎತ್ತರ ಹಾಗೂ ರಭಸ ಹೆಚ್ಚು. ಮಧ್ಯರಂಗ ಕ್ಷೇತ್ರದ ಬಳಿಯಿರುವ ಭರಚುಕ್ಕಿ ಜಲಪಾತದಲ್ಲಿ ನೀರಿನ ಪ್ರಮಾಣ ಸ್ವಲ್ಪ ಕಡಿಮೆ. ಆದರೆ ನದಿಯ ಹರವು ವಿಶಾಲ. [[ಬೆಂಗಳೂರು]]-[[ಕೊಳ್ಳೇಗಾಲ]] ಹೆದ್ದಾರಿಯ ಅಂಚಿನಲ್ಲಿರುವ ಗಗನಚುಕ್ಕಿಯನ್ನು ತಲುಪುವುದು ಸುಲಭ. ಆದರೆ ಭರಚುಕ್ಕಿ ತಲುಪಲು ಸ್ವಂತ ವಾಹನವೇ ಬೇಕು. ನೀರಿನ ರಭಸ ಎರಡೂ ಕಡೆ ತೀವ್ರ. ಕಣಿವೆ ಕೊಳ್ಳ ಪ್ರದೇಶವಾದ್ದರಿಂದ ಜಲಪಾತಗಳ ತಳಕ್ಕೆ ಇಳಿಯುವುದು ಕಠಿಣ ಹಾಗೂ ಅತಿ ಅಪಾಯಕಾರಿ.<ref>https://www.trawell.in/karnataka/shivanasamudra-falls</ref> ==ಜಲಪಾತಗಳು== ಶಿವನ ಸಮುದ್ರ ಜಲಪಾತವು ಕಾವೇರಿ ನದಿ ನೀರಾಗಿದೆ, ನದಿ ಬಂಡೆಗಳ ಮತ್ತು ಡೆಕ್ಕನ್ ಪ್ರಸ್ಥಭೂಮಿಯ ಪ್ರಪಾತಗಳು ಮೂಲಕ ತನ್ನ ಹಾದಿಯನ್ನು ಸುತ್ತಿಕೊಂಡು ಮತ್ತು ಜಲಪಾತಗಳು ರೂಪಿಸಲು ಹರಿದು ಹೋಗುತ್ತದೆ.<ref>{{cite web|url= http://www.bengaloorutourism.com/shivanasamudra-falls.php|title= Shivanasamudra Falls|access-date= 2017-02-23|archive-date= 2017-12-10|archive-url= https://web.archive.org/web/20171210151253/http://www.bengaloorutourism.com/shivanasamudra-falls.php|url-status= dead}}</ref> ಶಿವನ ಸಮುದ್ರ ದ್ವೀಪ ಪಟ್ಟಣದ ಅವಳಿ ಜಲಪಾತಗಳು ನದಿ ವಿಂಗಡಿಸುತ್ತದೆ. ಇದು ಸಹಜವಾಗಿ ನದಿಗಳ ನಾಲ್ಕನೇ ದೊಡ್ಡ ದ್ವೀಪ ಸೃಷ್ಟಿಸುತ್ತದೆ. ಪ್ರಾಚೀನ ದೇವಾಲಯಗಳ ಗುಂಪು ಇಲ್ಲಿ ಇದೆ ಮತ್ತು ಬಹುಶಃ ಹಳ್ಳಿಗಳು ಇವೆ.<ref>https://books.google.co.in/books?id=oKG9DgAAQBAJ&pg=PA130&dq=shivanasamudra+falls&hl=en&sa=X&ved=0ahUKEwjbxvHVwY3dAhVC6Y8KHW0hCkgQ6AEILTAC</ref> ಇದು ಒಂದು ವಿಭಜನೆಗೊಳಪಟ್ಟ ಜಲಪಾತ. ನೀರಿನ ಹರಿವು ಅಡ್ಡ ಜಲಪಾತಗಳ ಮೂಲಕ ಅನೇಕ ಅಡ್ಡ ಪರಿಣಾಮವಾಗಿ ಒಂದು ಬಂಡೆಯ ಮೇಲೆ ಬೀಳುವ ಮೊದಲು ಎರಡು ಅಥವಾ ಹಲವು ಚಾನಲ್ ಗಳಾಗಿ ವಿಂಗಡಿಸಲ್ಪಟ್ಟಿದೆ. ಅಲ್ಲಿ ವಿಭಜಿತ ಜಲಪಾತಗಳು ಸಂಭವಿಸುತ್ತವೆ. ಇದು 305 ಮೀಟರ್ಗಳಷ್ಟು ಅಗಲ, 98 ಮೀ ಎತ್ತರ, ಮತ್ತು 934 ಘನ ಮೀಟರ್ / ಸೆಕೆಂಡಿಗೆ ಸರಾಸರಿ ಗಾತ್ರವನ್ನು ಹೊಂದಿರುತ್ತದೆ. ಗರಿಷ್ಠ ರೆಕಾರ್ಡ್ ಪರಿಮಾಣ 18.887 ಘನ ಮೀಟರ್ / ಸೆಕೆಂಡು ಆಗಿದೆ. ಇದು ಒಂದು ದೀರ್ಘಕಾಲಿಕ ಜಲಪಾತ. ಮಳೆಗಾಲದಲ್ಲಿ ಜುಲೈಯಿಂದ ಅಕ್ಟೋಬರವರೆಗೆ ಅತ್ಯುತ್ತಮ ಹರಿವಿನ ಸಮಯ.<ref name="waterfall">{{cite web |url=http://www.world-waterfalls.com/waterfall.php?num=149 |title=World Waterfall Database |access-date=2017-02-23 |archive-date=2006-11-14 |archive-url=https://web.archive.org/web/20061114204057/http://www.world-waterfalls.com/waterfall.php?num=149 |url-status=dead }}</ref> ಈ ಜಲಪಾತಗಳ ಬಗ್ಗೆ ಒಂದು ಸಾಮಾನ್ಯ ತಪ್ಪು ಕಲ್ಪನೆ ಇದೆ, ಎಡ ವಿಭಾಗ ಗಗನಚುಕ್ಕಿ ಕರೆಯಲಾಗುತ್ತದೆ ಮತ್ತು ಬಲ ವಿಭಾಗ ಭರಚುಕ್ಕಿ ಕರೆಯಲಾಗುತ್ತದೆ ಎಂದು ಆದರೆ ವಾಸ್ತವದಲ್ಲಿ ಭರಚುಕ್ಕಿ[http://wikimapia.org/192518/Barachukki-waterfalls-Shivanasamudra-Sivasamudram] ಜಲಪಾತವು ಗಗನಚುಕ್ಕಿ ಜಲಪಾತದಿಂದ ನೈ‌ಋತ್ಯ ಕೆಲವು ಕಿಲೋಮೀಟರ್ ದೂರ ಇದೆ.[http://wikimapia.org/1284526/Gagganchucki-waterfalls] ಇದು ಕಾವೇರಿ ನದಿಯು ಪಶ್ಚಿಮ ಮತ್ತು ಪೂರ್ವ ವಿಭಾಗಗಳಾಗಿ ದಕ್ಷಿಣಕ್ಕೆ ಕೆಲವು ಕಿಲೋಮೀಟರ್ ದೂರ ವಿಭಜಿಸುವ ಕಾರಣವಾಗಿದೆ. ಪಶ್ಚಿಮ ಶಾಖೆ ಗಗನಚುಕ್ಕಿ ಅವಳಿ ಜಲಪಾತಗಳು ಮತ್ತು ಪೂರ್ವ ಶಾಖೆ ಭರಚುಕ್ಕಿ ಜಲಪಾತಗಳನ್ನುಂಟುಮಾಡುತ್ತದೆ. ಗಗನ ಚುಕ್ಕಿ ಜಲಪಾತಗಳನ್ನು ಶಿವನ ಸಮುದ್ರ ಗಡಿಯಾರ ಗೋಪುರರಿಂದ ಉತ್ತಮವಾಗಿ ನೋಡಬಹುದು. ಅವಳಿ ಜಲಪಾತಗಳು ತೋರಿಸುವ ಚಿತ್ರಗಳನ್ನು ಇಲ್ಲಿಂದ ತೆಗೆದುಕೊಳ್ಳಲಾಗುತ್ತದೆ. ==ಗಗನ ಚುಕ್ಕಿ== ದೊಡ್ಡ ಕುದುರೆಬಾಲದ ಜಲಪಾತವು ಗಗನ ಚುಕ್ಕಿ ಎಡಭಾಗದಲ್ಲಿದೆ. ನದಿ ಕಬಿನಿಯು ನದಿ ಕಾವೇರಿಯೊಂದಿಗೆ ಒಟ್ಟಾಗಿ ಪ್ರವಾಹಿಸುವ ಸಂದರ್ಭದಲ್ಲಿ ಜುಲೈ - ಆಗಸ್ಟ್ - ಸಮಯದಲ್ಲಿ ದೊಡ್ಡ ಬಂಡೆಗಳ ಮೂಲಕ ನುಗ್ಗುತ್ತಿರುವ ನದಿಯ 90 ಮೀಟರ್ ಜಲಪಾತ ಪ್ರಯಾಣಿಕರನ್ನು ಆಹ್ವಾನಿಸುತ್ತದೆ. ==ಭರಚುಕ್ಕಿ== ಭಾರಚುಕ್ಕಿ ಬಲಭಾಗದಲ್ಲಿರುವುದು ನಿಜವಾಗಿಯೂ ಮೊನಚಾದ ರೋರಿಂಗ್ ಕ್ಯಾಸ್ಕೇಡಿಂಗ್ ಜಲಪಾತ. ಭಾರಚುಕ್ಕಿಯು ಗಗನ್ ಚುಕ್ಕಿಯ ನೈಋತ್ಯ ಕಡೆಗೆ ಕಿ.ಮೀ ದೂರದಲ್ಲಿದೆ. ಭಾರಚುಕ್ಕಿ ಮಾರ್ಗದಲ್ಲಿ, ದಡದ ಉದ್ದಕ್ಕೂ ನೆಲೆಗೊಂಡಿರುವ ಪುರಾತನ ದರ್ಗಾ ಕಾಣಬಹುದು. ಇದು ಹಲವಾರು ಮುಸ್ಲಿಮರನ್ನು ದೈನಂದಿನ ಇಲ್ಲಿಗೆ ಭೇಟಿ ಮಾಡಲು ಮತ್ತು ಪೂಜಿಸಲು ಆಕರ್ಷಿಸುತ್ತದೆ. ಮಾರ್ಗದಲ್ಲಿ ತೊಂದರೆಗಳಾವು ಇಲ್ಲದೆ, ಅನೇಕ ಬಂಡೆಗಳು ಇಲ್ಲದೆ ಬೀಳುವ ನೀರಿನ ಸ್ಥಿರ ಅಲೆಗಳ ಕಾರಣ ಗಗನ್ ಚುಕ್ಕಿ ಹೋಲಿಸಿದರೆ, ಭಾರಚುಕ್ಕಿ ನೆಮ್ಮದಿಯ ಹಾಗೆ ಕಾಣಿಸುತ್ತದೆ. ಗಗನ ಚುಕ್ಕಿಗೆ ಮತ್ತೊಂದು ಮಾರ್ಗ ದರ್ಗಾ ಹಜರತ್ ಮರ್ದನೆ ಗೈಬ್ . ಎಚ್ಚರಿಕೆಗಳ ಪೋಸ್ಟ್ ಇದ್ದರು ಸಹ, ಜಲಪಾತಗಳನ್ನು ವೀಕ್ಷಿಸಲು ಜನರು ಬಂಡೆಗಳಲ್ಲಿ ಕೆಳಗಿಳಿದು,ಅನೇಕ ಮಾರಣಾಂತಿಕ ಅಪಘಾತಗಳಿಗೆ ಕಾರಣವಾಗಿದೆ. ಇದು ಬೆಂಗಳೂರು ನಗರದಿಂದ 139 ಕಿಮೀ ದೂರದಲ್ಲಿದೆ. ==ದೇವಸ್ಥಾನಗಳು== ಇಲ್ಲಿ ಶ್ರೀ ರಂಗನಾಥಸ್ವಾಮಿ ದೇವಾಲಯವನ್ನು ದ್ರಾವಿಡ ವಾಸ್ತು ಶೈಲಿಯಲ್ಲಿ ಕಟ್ಟಲಾಗಿದೆ. ಇಲ್ಲಿ ಶ್ರೀ ರಂಗನಾಥಸ್ವಾಮಿಯನ್ನು "ಮಧ್ಯ ರಂಗ" ಎಂದು ಕರೆಯಲಾಗುತ್ತದೆ. ಶ್ರೀ ವೈಷ್ಣವ ಭಕ್ತರು ಹೆಚ್ಚಾಗಿ ಪೂಜಿಸುತ್ತಾರೆ. ಎಲ್ಲಾ ಮೂರು ರಂಗಾ ನಡುವೆ, ಇಲ್ಲಿ ದೇವರ ವಿಗ್ರಹವನ್ನು ಪ್ರೀತಿಯಿಂದ ’ಮೋಹನ ರಂಗಾ’ ಮತ್ತು ’ಜಗಮೋಹನ್ ರಂಗಾ’ ಎಂದು ಕರೆಯಲಾಗುತ್ತದೆ, ದೇವರು ಯುವ ರೂಪ ಪ್ರತಿನಿಧಿಸುತ್ತದೆಂದು ನಂಬಲಾಗಿದೆ. ಮಧ್ಯ ರಂಗ ಪುರಾತನ ದೇವಸ್ಥಾನದ ವಸತಿ ಒಂದು ಸುಂದರ ಆರಾಧ್ಯ ವಿಗ್ರಹವಾಗಿದೆ, ಇದು ಸಾಮಾನ್ಯವಾಗಿ ಪ್ರಚಲಿತವಾಗಿಲ್ಲ, ಆದ್ದರಿಂದ ಕೆಲವು ಜನರು ಭೇಟಿ ನೀಡುತ್ತಾರೆ. ಇನ್ನೂ ಅರ್ಚಕ ಸಮಯಕ್ಕೆ ಸರಿಯಾಗಿ ಇರದ ಕಾರಣ ದೇವಾಲಯ ಆಗಾಗ್ಗೆ ಮುಚ್ಚಿ ಇರುತ್ತದೆ, ದುಃಖವೆಂದರೆ ಕರ್ನಾಟಕ ಸರಕಾರ ದೇವಾಲಯದ ಅಧಿಕಾರಿಗಳು ಈ ಸ್ಥಳ ನಿರ್ವಹಿಸಲು ಮತ್ತು ಪ್ರಚಾರ ಮಾಡಲು ಕಡಿಮೆ ಕೆಲಸ ಮಾಡಿದ್ದಾರೆ.<ref>http://rcmysore-portal.kar.nic.in/temples/shivanasamudratemple/about.html</ref> ದ್ವೀಪದ ಮೂರು ಕಡೆಗಳಲ್ಲಿ ಮೂರು ದೇವಾಲಯಗಳಿವೆ. ಪ್ರಾಚೀನ ಶ್ರೀ ಸೋಮೇಶ್ವರ ದೇವಸ್ಥಾನ ಶಿವನ ಸಮುದ್ರ ಹತ್ತಿರ ಇರುವ ಮತ್ತೊಂದು ಪ್ರಸಿದ್ಧ ದೇವಸ್ಥಾನ. ಆದಿ ಗುರು ಶ್ರೀ ಶಂಕರಾಚಾರ್ಯರ ಈ ಸ್ಥಳಕ್ಕೆ ಭೇಟಿ ನೀಡಿ ಮತ್ತು "ಶ್ರೀಚಕ್ರ" ಸ್ಥಾಪಿಸಿದ್ದಾರೆ ಎಂದು ಹೇಳಲಾಗುತ್ತದೆ. ಇಲ್ಲಿ ಸೋಮೇಶ್ವರ ಲಿಂಗವು ರಂಗನಾಥ ವಿಗ್ರಹದಗಿಂತ ಮುಂಚೆ ಇತ್ತು ಎಂದು ನಂಬಲಾಗಿದೆ. ಈ ಲಿಂಗವನ್ನು ಸಪ್ತರಿಷಿಗಳು ಪೂಜಿಸುತ್ತಿದ್ದರು ಹಾಗು ಆರಾಧಿಸುತ್ತಿದ್ದರು. ದುರ್ಗಾ ದೇವಿಯ ಶಕ್ತಿ ದೇವತೆ ದೇವಸ್ಥಾನ ಸೋಮೇಶ್ವರ ದೇವಸ್ಥಾನದಿಂದ 1 ಕಿ ಮೀ ದೊರ ಇದೆ. ==ಶಕ್ತಿ ಉತ್ಪಾದನೆ== ಏಷ್ಯಾದ ಮೊದಲ ಹೈಡ್ರೊ ಎಲೆಕ್ಟ್ರಿಕ್ ಪವರ್ ಸ್ಟೇಷನ್ ಜಲಪಾತ ಇದು ಮತ್ತು ಇನ್ನೂ ಕ್ರಿಯಾತ್ಮಕ ವಾಗಿದೆ. ಈ ನಿಲ್ದಾಣ ಮೈಸೂರು ದಿವಾನ್ ಸರ್ ಕೆ ಶೇಷಾದ್ರಿ ಅಯ್ಯ ನಿಯೋಜಿಸಿದ್ದರು. ವಿದ್ಯುತ್ ಉತ್ಪಾದಿಸಲಾಗುತ್ತದೆ.<ref>http://traveltwosome.com/day-trips-from-bangalore-10-twin-falls-shivanasamudra-plus-more/</ref> ಇದು ರಚಿತವಾದ ಆರಂಭದಲ್ಲಿ ವಿದ್ಯುತನ್ನು ಕೋಲಾರ ಗೋಲ್ಡ್ ಫೀಲ್ಡ್ಸ್ ಗೆ ಬಳಸಲಾಯಿತು. ==ಉಲ್ಲೇಖಗಳು== {{reflist}} [[ವರ್ಗ:ಮಂಡ್ಯ ಜಿಲ್ಲೆ]] [[ವರ್ಗ:ಜಲಪಾತಗಳು]] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] [[ವರ್ಗ:ಕರ್ನಾಟಕದ ಜಲಪಾತಗಳು]] <references/> ==ಬಾಹ್ಯ ಕೊಂಡಿಗಳು== * [http://www.maplandia.com/india/karnataka/mandya/sivasamudram/ Sivasamudram Map] * [http://www.indiatravelforum.in/threads/shivanasamudra-an-entwinement-of-enchanting-droplets-and-flourishing-cascade.376/ Shivanasamudra Travelogue] * [http://www.world-waterfalls.com/waterfall.php?num=149 Cauvery or Sivasamudram Falls] {{Webarchive|url=https://web.archive.org/web/20061114204057/http://www.world-waterfalls.com/waterfall.php?num=149 |date=2006-11-14 }} * [http://thinkingparticle.com/articles/shivanasamudra-waterfalls-weekend-destination-bangalore Travel Guide Shivanasamudra] 895y6xodzc7rcqazvbr7klnsm6rszt1 ಹರಿಹರ (ಊರು) 0 13845 1111041 1094793 2022-08-01T02:55:01Z ಸಂತೋಷ್ ಎಂ ನೋಟದವರ್ 77364 /* ಖ್ಯಾತ ನಾಮರುಗಳು */ wikitext text/x-wiki [[ಚಿತ್ರ:Hrh n.jpg|thumb|right|300px|'ಹರಿಹರೇಶ್ವರ ದೇವಸ್ಥಾನ']] '''ಹರಿಹರ''' [[ದಾವಣಗೆರೆ]] ಜಿಲ್ಲೆ ಒಂದು ತಾಲ್ಲೂಕು ಕೇಂದ್ರ. [[ಕರ್ನಾಟಕ]] ರಾಜ್ಯದ ಮಧ್ಯದಲ್ಲಿದೆ. ಈ ಕಾರಣದಿಂದಾಗಿ ಇದನ್ನು ರಾಜ್ಯದ ರಾಜಧಾನಿಯನ್ನಾಗಿ ಮಾಡುವ ವಿಚಾರವಿತ್ತಂತೆ.ಇದು ಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕದ ಹೆಬ್ಬಾಗಿಲಾಗಿದೆ. [[ತುಂಗಭದ್ರಾ]] ನದಿಯ ದಡದಲ್ಲಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಸರಿಯಾಗಿ ಸುಮಾರು ೨೭೫ ಕಿ.ಮಿ.ದೂರದಲ್ಲಿದೆ.ಹುಬ್ಬಳ್ಳಿಯಿಂದ ಸರಿಯಾಗಿ ಸುಮಾರು ೧೩೦ ಕಿ.ಮಿ.ದೂರದಲ್ಲಿದೆ ಇದು [[ರಾಷ್ಟ್ರೀಯ ಹೆದ್ದಾರಿ ೪]] (ಪೂನಾ-ಬೆಂಗಳೂರು ಮಾರ್ಗದಲ್ಲಿದೆ.)<ref>https://hariharcity.wordpress.com/</ref> [[ಚಿತ್ರ:Hrh3.jpg|thumb|right|200px|'ಹರಿಹರೇಶ್ವರ ದೇವರು']] 'ಹರಿಹರವನ್ನು [[ದೇವಸ್ಥಾನ|ದೇವಸ್ಥಾನಗಳ]] ಊರೆಂದು ಕರೆಯಬಹುದು.ಇದನ್ನು ದಕ್ಷಿಣ ಕಾಶಿ ಎನ್ನುವರು. ಕೆಲವು ಪ್ರಮುಖ ಕೈಗಾರಿಕಾ ಸಂಸ್ಥೆಗಳಿಂದಾಗಿ ಈ ಊರು ಸಾಕಷ್ಟು ಜನರಿಗೆ ಜೀವನಾಧಾರವಾಗಿದೆ. ಇಲ್ಲಿನ ಪ್ರಮುಖ ಕೈಗಾರಿಕಾ ಸಂಸ್ಥೆಗಳಲ್ಲಿ ಉಲ್ಲೇಖನೀಯವಾದವುಗಳೆಂದರೆ, 'ಮೈಸೂರ್ ಕಿರ್ಲೋಸ್ಕರ್ ಲಿಮಿಟೆಡ್ (ಮೆಷಿನ್ ಟೂಲ್) ಕಾರ್ಖಾನೆ,' (ಈಗ ಮುಚ್ಚಲಾಗಿದೆ) ಹಾಗು 'ಹರಿಹರ್ ಪಾಲಿಫೈಬರ್ಸ್ (ಗ್ರಾಸಿಂ ಇಂಡಸ್ಟ್ರೀಸ್ ಲಿಮಿಟೆಡ್'). ==ಹರಿಹರೇಶ್ವರ ದೇವಾಲಯ== ಇಲ್ಲಿಯ ಪ್ರಮುಖ ಪ್ರವಾಸಿ ಆಕರ್ಷಣೆ ಎಂದರೆ, [[ಹೊಯ್ಸಳ]]ರ ಕಾಲದ [[ಹರಿಹರೇಶ್ವರ ದೇವಸ್ಥಾನ]]. [[ಹರಿಹರ (ದೇವತೆ)|ಹರಿಹರೇಶ್ವರ ಸ್ವಾಮಿಯು]] ಇರುವುದರಿಂದ ಊರಿಗೆ ಹರಿಹರ ಎಂದು ಹೆಸರು ಬಂದಿತು. ಇಸವಿ ೧೨೨೪ರಲ್ಲಿ ಹೊಯ್ಸಳ ದೊರೆ ೨ನೇ ವೀರ ನರಸಿಂಹನ ದಂಡನಾಯಕನಾಗಿದ್ದ ಪೊಲ್ವಾಳನು ಈ ದೇವಾಲಯವನ್ನು ನಿರ್ಮಿಸಿದನೆಂದು ಶಾಸನಗಳು ಹೇಳುತ್ತವೆ. ಗರ್ಭಗುಡಿ, ಅಂತರಾಳ, ನವರಂಗ ಮತ್ತು ವಿಶಾಲವಾದ ಮುಖಮಂಟಪಗಳನ್ನು ಈ ದೇವಾಲಯ ಹೊಂದಿದೆ. ಇಲ್ಲಿ ಮುಖಮಂಟಪವೇ ಸುಖನಾಸಿ. ಮುಖಮಂಟಪದಲ್ಲಿ ೬೦ ಕಲಾತ್ಮಕ ಕಂಬಗಳ ರಚನೆಯಿದೆ. ಇವು ಹೊಯ್ಸಳ ಶೈಲಿಯ ಪ್ರತಿಬಿಂಬ ನೇರವಾಗಿಯೂ ತಲೆಕೆಳಗಾಗಿಯೂ ಕಾಣಿಸುವ ಕಂಬಗಳು. ದೇವಾಲಯದ ಮುಂದೆ ಎರಡೂ ಪಾರ್ಶ್ವಗಳಲ್ಲಿ ಅತ್ಯಾಕರ್ಷಕವಾದ ದೀಪಸ್ತಂಭಗಳಿವೆ. ಈ ಎರಡೂ ದೀಪಸ್ತಂಭಗಳ ಬುಡದಲ್ಲಿ ಸಣ್ಣ ನಂದಿ ಮೂರ್ತಿಯನ್ನು ಕೆತ್ತಲಾಗಿದೆ.<ref>https://www.karnataka.com/davangere/harihar-harihareshwara-temple/</ref> ಹರಿಹರೇಶ್ವರ ಮೂರ್ತಿಯು [[ಶಿವ|ಶಿವನ]] ದೇಹದ ಅರ್ಧಭಾಗ ಮತ್ತು [[ವಿಷ್ಣು|ವಿಷ್ಣುವಿನ]] ದೇಹದ ಅರ್ಧಭಾಗದಿಂದ ಕೂಡಿದ್ದು, ಎರಡೂ ಸೇರಿ ಹರಿಹರೇಶ್ವರನಾಗಿದೆ. ಇದೇ ಕಾರಣದಿಂದ ದೇವಾಲಯದಲ್ಲೆಲ್ಲೂ ನಂದಿ ಕಾಣಸಿಗುವುದಿಲ್ಲ. ಆದರೆ ಹರಿಹರೇಶ್ವರ ದೇವಾಲಯದ ಬಲಕ್ಕೆ ಗರ್ಭಗುಡಿಗೆ ಸಮಾನಾಂತರವಾಗಿ ಸಣ್ಣದಾದ ಶಿವ ದೇವಾಲಯವೊಂದಿದೆ. ನಂದಿ ಈ ಸಣ್ಣ ದೇವಾಲಯದ ಹೊರಗಡೆ ಆಸೀನನಾಗಿದ್ದಾನೆ. ಅಲ್ಲೇ ಮುಂದೆ ರಾಮೇಶ್ವರನ ಗುಡಿಯೊಂದಿದೆ. ಕಪ್ಪು ಬಣ್ಣದ ಹರಿಹರೇಶ್ವರನ ಮೂರ್ತಿಯು ೭ ಅಡಿಯಷ್ಟು ಎತ್ತರವಿದ್ದು ಆಕರ್ಷಕವಾಗಿದೆ.ಹರಿಹರ ತುಂಗಭದ್ರ ನದಿಯ ದಂಡೆಯಲ್ಲಿದ್ದು ಹರಿಹರ ಎರಡು ಹಿಂದೂ ದೇವತೆಗಳ ಸಂಯೋಜನೆಯಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಹರಿ ಎಂದರೆ ವಿಷ್ಣು ಮತ್ತು ಹರ ಅಂದರೆ ಶಿವ. ಹೊಯ್ಸಳರ ಕಾಲದಲ್ಲಿ ಹರಿಹರೇಶ್ವರ ದೇವಸ್ಥಾನ 12 ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟ ಪ್ರಸಿದ್ಧ ದೇವಾಲಯವಾಗಿದೆ. ಹರಿಹರವನ್ನು"ದಕ್ಷಿಣ ಕಾಶಿ"ಎಂದೂ ಕರೆಯುವರು... ಇಲ್ಲಿನ ಸ್ಥಳ ಪುರಾಣ ಒಂದರ ಪ್ರಕಾರ ಗುಹಾಸುರನೆಂಬ ರಾಕ್ಷಸನ ವಧೆಗಾಗಿ ಹರಿ(ವಿಷ್ಣು) ಮತ್ತು ಹರ(ಶಿವ)ರು ಜೊತೆಗೂಡಿ ಹರಿಹರ ಸ್ವಾಮಿಯ ಅವತಾರ ತಳೆದರೆಂಬ ಪ್ರತೀತಿ ಇದೆ. ಹರಿಹರೇಶ್ವರ ದೇವಾಲಯದ ಬಲ ಭಾಗದಲ್ಲಿ 'ಓಂಕಾರ ಮಠ'ವಿದ್ದು 'ಸ್ವಾಮಿ ಶ್ರೀ ಶಿವಾನಂದ ತೀರ್ಥ' ರಿಂದ ಸ್ಥಾಪಿಸಲಾಗಿದೆ. ಹರಿಹರೇಶ್ವರ ದೇವಾಲಯದ ಪಕ್ಕದಲ್ಲಿ ಒಂದು ಉದ್ಭವ ಗಣಪತಿಯಿದೆ.ಇದು ದಿನೇ ದಿನೇ ಅದು ಬೆಳೆಯುತ್ತಿದೆ. '''ಹತ್ತಿರದ ದೇವಾಲಯಗಳು :''' * ಇಲ್ಲಿನ [[ತುಂಗಭದ್ರಾ]] ನದಿಯ ದಂಡೆಯಲ್ಲಿ "ಶ್ರೀ ರಾಘವೇಂದ್ರ ಸ್ವಾಮಿ" ಮಠವು ಇದೆ. * ೧೦೮ ಲಿಂಗೇಶ್ವರ ಸ್ವಾಮಿ ದೇವಸ್ಥಾನ, * ವಿಠ್ಠಲ ಮಂದಿರ, * ಸಂತ ಮೇರಿಯಮ್ಮನ ಚರ್ಚ್ * ನಾರಾಯಣ ಆಶ್ರಮ, * ಅಯ್ಯಪ್ಪಸ್ವಾಮಿ ದೇವಸ್ಥಾನ, * ರಾಜನಹಳ್ಳಿಯವರು ನಿರ್ಮಿಸಿದ ಆಂಜನೇಯ ಸ್ವಾಮಿ ದೇವಸ್ಥಾನ (ಹರಿಹರದಿಂದ ೬ ಕಿ.ಮಿ. ದೂರದಲ್ಲಿದೆ), * ಗ್ರಾಮದೇವತೆಯ ದೇವಸ್ಥಾನ, *ಶ್ರೀ ಹೆಳವನಕಟ್ಟೆ ರಂಗನಾಥ ಸ್ವಾಮಿ ದೇವಾಲಯ (25 ಕಿ.ಮಿ. ದೂರದಲ್ಲಿರುವ ಕೋಮಾರಹಳ್ಳಿಯಲ್ಲಿದೆ) ಇವೆ. ==ಹರಿಹರದಲ್ಲಿನ ವಿದ್ಯಾಕೇಂದ್ರಗಳು== ** ಕಿಯಮ್ಸ್ (ಕೆ.ಐ.ಎ.ಎಮ್.ಎಸ್) - [ಕಿರ್ಲೋಸ್ಕರ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ ಮ್ಯಾನೇಜಮೆಂಟ್ ಸ್ಟಡೀಸ್ ] ** ಎಮ್.ಕೆ.ಇ.ಟಿ.ಎಲ್.ಕೆ [ಮೈಸೂರು ಕಿರ್ಲೋಸ್ಕರ್ ಎಜುಕೇಷನ್ ಟ್ರಸ್ಟ್ - ಲಕ್ಷ್ಮಣ್ ರಾವ್ ಕಿರ್ಲೋಸ್ಕರ್ ] ಮಾಧ್ಯಮಿಕ ಶಾಲೆ ** ಎಮ್.ಕೆ.ಇ.ಟಿ. - ಸೀ.ಬೀ.ಎಸ್.ಸಿ ಶಾಲೆ ** ಸೈಂಟ್ ಮೇರಿಸ್ [[ಕಾನ್ವೆಂಟ್]] ಶಾಲೆ ** ಮರಿಯಾ ನಿವಾಸ್ ಶಾಲೆ ** ಬಾಬಾ ಸಾಹೇಬ್ ಅಂಬೇಡ್ಕರ್ ಶಾಲೆ ** ಬಾಪೂಜಿ ಶಾಲೆ (ತುಂಗಭದ್ರಾ ನದಿಯ ತೀರದಲ್ಲಿ ) ** ಎಸ್.ಜೆ.ವಿ.ಪಿ ಸ್ವಾಯತ್ತ ಕಾಲೇಜು, ** ಎಸ್‍.ಜೆ.ಯು.ಪಿ. ಬಿ.ಎಡ್.ಕಾಲೇಜು, ** ಗಿರಿಯಮ್ಮಾ ಶಾಲೆ ಹಾಗೂ ಮಹಿಳಾ ಕಾಲೇಜು ** ವಿದ್ಯಾದಾಯಿನಿ- ಸಿ.ಬಿ.ಎಸ್.ಸಿ ಶಾಲೆ ** ಹರಿಹರ ಪಾಲಿಫೈಬರ್ಸ್ - ಸೀ.ಬೀ.ಎಸ್.ಸಿ ಶಾಲೆ ತುಂಗಭದ್ರಾ ನದಿಯ ತೀರದಲ್ಲಿ - ಕುಮಾರಪಟ್ಟಣಂ - ಹರಿಹರದಿಂದ ೩ ಕಿ.ಮಿ.ದೂರದಲ್ಲಿದೆ ] ==ಹರಿಹರದ ಸಾಹಿತಿಗಳು== **ಎಚ್.ಎ. ಭಿಕ್ಷಾವರ್ತಿಮಠ **ಸಿ.ವಿ. ಪಾಟೀಲ್‍ **ಬ್ರಹ್ಮದೇವ ಹದಳಗಿ **ಕೊಟ್ರೇಶ ಉತ್ತಂಗಿ **ಎಸ್‍.ಎಚ್‍. ಹೂಗಾರ್‍ **ಲಲಿತಮ್ಮ ಡಾ.ಚಂದ್ರಶೇಖರ್‍ **ಹಿ.ಗೊ. ದುಂಡ್ಯ್ರಪ್ಪ **ವಿರುಪಾಕ್ಷ ಕುಲಕರ್ಣಿ **ಡಿ. ಪ್ರಾನ್ಸಿಸ್ ಕ್ಸೇವಿಯರ್, ==ಖ್ಯಾತ ನಾಮರುಗಳು== ** ಪತ್ರಿಕಾ ‌‌ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ, ಸಾಮಾಜಿಕ ಕಳಕಳಿಯಿಂದ ಸೇವೆ ಸಲ್ಲಿಸಿದ ವ್ಯಕ್ತಿಗಳಲ್ಲಿ ಶ್ರೀ ಬಿ ರಾಜಶೇಖರ ಪ್ರಥಮ ** ಇನಾಯತ್ ವುಲ್ಲಾ, ಶೇಖರ್ ಗೌಡರು, ಕೆ. ಜೈಮುನಿ, ಕೀರ್ತಿ ಕುಮಾರ್, ಸುಬ್ರಮಣ್ಯ ನಾಡಿಗೇರ್, ಶಾಂಭವಿ, ಸಂತೋಷ್ ಎಂ ನೋಟದವರ್, ಡಿ. ಪ್ರಾನ್ಸಿಸ್ ಕ್ಸೇವಿಯರ್, ಸುರೇಶ್ ಕುಣೆಬೆಳಕೆರೆ, ವಿಶ್ವನಾಥ್ ಮೈಲಾಳ್ ಹೊಳೆಸಿರಿಗೆರೆ, ಮಂಜನಾಯ್ಕ ಹೆಚ್ ಪ್ರಥಮಹೆಜ್ಜೆ, ಪತ್ರಿಕಾರಂಗದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. '''ಮಕ್ಕಳ ಸಾಹಿತ್ಯ ಮತ್ತು ಸಾಂಸ್ಖ್ರುತಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಠೆ " ಮಕ್ಕಳ ಲೋಕ"''' ಅಂತರಾಷ್ಟ್ರೀಯ ಯೋಗ ಪಟು ಕೆ. ಜೈಮುನಿ ಇವರು ತಮ್ಮ ಯೋಗ ಸಾಧನೆಯನ್ನು ಮಾಡುತ್ತಿದ್ದಾರೆ == ಉಲ್ಲೇಖಗಳು == {{reflist}} [[ವರ್ಗ:ದಾವಣಗೆರೆ ಜಿಲ್ಲೆಯ ತಾಲೂಕುಗಳು]] {{ಟೆಂಪ್ಲೇಟು:ದಾವಣಗೆರೆ ತಾಲ್ಲೂಕುಗಳು}} 7ucg9ajidghnxo14yco93poner8gbrq ನೇರಳೆ 0 15437 1111072 1044234 2022-08-01T09:57:55Z Indudhar Haleangadi 47960 wikitext text/x-wiki {{Taxobox | name = ನೇರಳೆ | image = Syzygium cumini Bra30.png | image_size = 280px | image_caption = ನೇರಳೆ | regnum = plantae | divisio = [[ಹೂ ಬಿಡುವ ಸಸ್ಯ]] | classis = [[ಮ್ಯಾಗ್ನೋಲಿಯೋಪ್ಸಿಡ]] | ordo = [[ಮಿರ್ಟೇಲ್ಸ್]] | familia = [[ಮಿರ್ಟೇಸಿ]] | genus = ''[[ಸಿಜಿಜಿಯಮ್]]'' | species = '''''ಸಿ. ಕುಮಿನಿ''''' | binomial = ''Syzygium cumini'' | binomial_authority = ([[ಕಾರೊಲಸ್ ಲಿನ್ನೆಯಸ್|L.]]) Skeels. }} [[File:Java plum (Syzygium cumini).jpg|thumb|left|ನೇರಳೆ ಹಣ್ಣುಗಳು]] [[File:Java plum (Syzygium cumini) seeds.jpg|thumb|left|ನೇರಳೆ ಬೀಜಗಳು]] '''ನೇರಳೆ''' ಒಂದು [[ನಿತ್ಯಹರಿದ್ವರ್ಣ|ನಿತ್ಯಹರಿದ್ವರ್ಣದ]] ಮರ. ಇದು [[ಭಾರತ]], [[ಪಾಕಿಸ್ತಾನ]] ಹಾಗೂ [[ಇಂಡೊನೇಷ್ಯ]] ದೇಶಗಳ ಮೂಲ ನಿವಾಸಿಯಾಗಿದ್ದರೂ ಕೂಡಾ [[ದಕ್ಷಿಣ ಏಷ್ಯಾ|ದಕ್ಷಿಣ ಏಷ್ಯಾದ]] ಎಲ್ಲಾ ದೇಶಗಳಲ್ಲಿ ಕಂಡು ಬರುವುದು. ಇದನ್ನು ಸಂಸ್ಕೃತದಲ್ಲಿ ಜಂಬು, ನೀಲಾಂಜನಚ್ಚದ, ಸುರಭಿಪತ್ರ, ಮೇಘಮೋದಿನಿ, ನೀಲಾಫಲ ಮುಂತಾದ ಹೆಸರಿನಿಂದ ಕರೆಯುತ್ತಾರೆ. ಆಂಗ್ಲಭಾಷೆಯಲ್ಲಿ ಬ್ಲಾಕ್ ಪ್ಲಮ್, ಮಲಯಾಳಂನಲ್ಲಿ ನಾವಲ್, ಮರಾಠಿಯಲ್ಲಿ ಜಂಬುಲ್ ಎಂಬ ಹೆಸರಿದೆ. ==ಬೆಳೆಯುವ ಪ್ರದೇಶ== ಭಾರತದ ಎಲ್ಲೆಡೆಯೂ ಇದು ಬೆಳೆಯುತ್ತದೆ. ಇದನ್ನು ಉದ್ಯಾನವನದಲ್ಲಿಯೂ ಬೆಳೆಸಲಾಗುತ್ತದೆ. ==ಪೌಷ್ಟಿಕಾಂಶಗಳು== [[File:Syzygium cumini - fruits.jpg|thumb|right|Syzygium cumini fruits]] {{nutritional value | name=ನೇರಳೆ ಹಣ್ಣು | water=84.75 g | kJ=251 | protein=0.995 g | fat=0.23 g | carbs=14 g | fiber=0.6 g | calcium_mg=11.65 | iron_mg=1.41 | magnesium_mg=35 | phosphorus_mg=15.6 | potassium_mg=55 | sodium_mg=26.2 | vitC_mg=11.85 | thiamin_mg=0.019 | riboflavin_mg=0.009 | niacin_mg=0.245 | vitB6_mg=0.038 | source = [http://www.hort.purdue.edu/newcrop/default.html Purdue University Newcrop] | source_usda = 1 | note=[http://www.hort.purdue.edu/newcrop/morton/jambolan.html#Food%20Uses Link to Newcrop entry]<br/>[http://ndb.nal.usda.gov/ndb/search/list?qlookup=09145&format=Full Link to USDA Database entry]<br/>'''Newcrop values given as averages<br/>Calories/B6 from USDA''' }} ನೇರಳೆ ಎಲೆ ಮತ್ತು ಹಣ್ಣಿನ ಪೌಷ್ಟಿಕತೆ ಸೂಚ್ಯಂಕ ಈ ಕೆಳಗಿನಂತಿದೆ. {| class="wikitable" style="height: 200px" |- ! colspan=2|ನೇರಳೆ ಎಲೆ |- ! style="background:#ddf; width:50%;"| ಸಂಯುಕ್ತ ! style="background:#ddf; width:50%;"|ಶೇಕಡಾ |- | ಕಚ್ಛಾ ಪ್ರೊಟೀನ್ || 9.1 |- | ಕೊಬ್ಬು || 4.3 |- | ಕಚ್ಛಾ ನಾರು || 17.0 |- | ಬೂದಿ ||7 |- | ಕ್ಯಾಲ್ಸಿಯಂ || 1.3 |- | ರಂಜಕ || 0.19 |- |colspan=2 style="font-size:.7em"|Source: http://www.hort.purdue.edu/newcrop/morton/jambolan.html |} {{Commonscat|Syzygium cumini}} [[ವರ್ಗ:ಹಣ್ಣುಗಳು]] [[ವರ್ಗ:ಸಸ್ಯಗಳು]] [[ವರ್ಗ:ಕರ್ನಾಟಕದ ಸಸ್ಯಗಳು]] 2zxzt80aflbpu4juyqoktuvwao14cgf 1111074 1111072 2022-08-01T10:01:29Z Indudhar Haleangadi 47960 wikitext text/x-wiki {{Taxobox | name = ನೇರಳೆ | image = Syzygium cumini Bra30.png | image_size = 280px | image_caption = ನೇರಳೆ | regnum = plantae | divisio = [[ಹೂ ಬಿಡುವ ಸಸ್ಯ]] | classis = [[ಮ್ಯಾಗ್ನೋಲಿಯೋಪ್ಸಿಡ]] | ordo = [[ಮಿರ್ಟೇಲ್ಸ್]] | familia = [[ಮಿರ್ಟೇಸಿ]] | genus = ''[[ಸಿಜಿಜಿಯಮ್]]'' | species = '''''ಸಿ. ಕುಮಿನಿ''''' | binomial = ''Syzygium cumini'' | binomial_authority = ([[ಕಾರೊಲಸ್ ಲಿನ್ನೆಯಸ್|L.]]) Skeels. }} [[File:Java plum (Syzygium cumini).jpg|thumb|left|ನೇರಳೆ ಹಣ್ಣುಗಳು]] [[File:Java plum (Syzygium cumini) seeds.jpg|thumb|left|ನೇರಳೆ ಬೀಜಗಳು]] '''ನೇರಳೆ''' ಒಂದು [[ನಿತ್ಯಹರಿದ್ವರ್ಣ|ನಿತ್ಯಹರಿದ್ವರ್ಣದ]] ಮರ. ಇದು [[ಭಾರತ]], [[ಪಾಕಿಸ್ತಾನ]] ಹಾಗೂ [[ಇಂಡೊನೇಷ್ಯ]] ದೇಶಗಳ ಮೂಲ ನಿವಾಸಿಯಾಗಿದ್ದರೂ ಕೂಡಾ [[ದಕ್ಷಿಣ ಏಷ್ಯಾ|ದಕ್ಷಿಣ ಏಷ್ಯಾದ]] ಎಲ್ಲಾ ದೇಶಗಳಲ್ಲಿ ಕಂಡು ಬರುವುದು. ಇದನ್ನು ಸಂಸ್ಕೃತದಲ್ಲಿ ಜಂಬು, ನೀಲಾಂಜನಚ್ಚದ, ಸುರಭಿಪತ್ರ, ಮೇಘಮೋದಿನಿ, ನೀಲಾಫಲ ಮುಂತಾದ ಹೆಸರಿನಿಂದ ಕರೆಯುತ್ತಾರೆ. ಆಂಗ್ಲಭಾಷೆಯಲ್ಲಿ ಬ್ಲಾಕ್ ಪ್ಲಮ್, ಮಲಯಾಳಂನಲ್ಲಿ ನಾವಲ್, ಮರಾಠಿಯಲ್ಲಿ ಜಂಬುಲ್ ಎಂಬ ಹೆಸರಿದೆ. ==ಬೆಳೆಯುವ ಪ್ರದೇಶ== ಭಾರತದ ಎಲ್ಲೆಡೆಯೂ ಇದು ಬೆಳೆಯುತ್ತದೆ. ಇದನ್ನು ಉದ್ಯಾನವನದಲ್ಲಿಯೂ ಬೆಳೆಸಲಾಗುತ್ತದೆ. ==ಸಸ್ಯದ ಪರಿಚಯ== ಇದು ಬೂದು ಬಣ್ಣದ ತೊಗಟೆಯನ್ನು ಹೊಂದಿದೆ. ಇದರ ಎಲೆಯು ಸರಳವಾಗಿದ್ದು, ಎದುರುಬದುರಾಗಿ ಜೋಡಣೆಯಾಗಿರುತ್ತದೆ. ಇದರ ಹೂವು ಬಿಳಿ ಬಣ್ಣವನ್ನು ಹೊಂದಿರುತ್ತದೆ. ==ಪೌಷ್ಟಿಕಾಂಶಗಳು== [[File:Syzygium cumini - fruits.jpg|thumb|right|Syzygium cumini fruits]] {{nutritional value | name=ನೇರಳೆ ಹಣ್ಣು | water=84.75 g | kJ=251 | protein=0.995 g | fat=0.23 g | carbs=14 g | fiber=0.6 g | calcium_mg=11.65 | iron_mg=1.41 | magnesium_mg=35 | phosphorus_mg=15.6 | potassium_mg=55 | sodium_mg=26.2 | vitC_mg=11.85 | thiamin_mg=0.019 | riboflavin_mg=0.009 | niacin_mg=0.245 | vitB6_mg=0.038 | source = [http://www.hort.purdue.edu/newcrop/default.html Purdue University Newcrop] | source_usda = 1 | note=[http://www.hort.purdue.edu/newcrop/morton/jambolan.html#Food%20Uses Link to Newcrop entry]<br/>[http://ndb.nal.usda.gov/ndb/search/list?qlookup=09145&format=Full Link to USDA Database entry]<br/>'''Newcrop values given as averages<br/>Calories/B6 from USDA''' }} ನೇರಳೆ ಎಲೆ ಮತ್ತು ಹಣ್ಣಿನ ಪೌಷ್ಟಿಕತೆ ಸೂಚ್ಯಂಕ ಈ ಕೆಳಗಿನಂತಿದೆ. {| class="wikitable" style="height: 200px" |- ! colspan=2|ನೇರಳೆ ಎಲೆ |- ! style="background:#ddf; width:50%;"| ಸಂಯುಕ್ತ ! style="background:#ddf; width:50%;"|ಶೇಕಡಾ |- | ಕಚ್ಛಾ ಪ್ರೊಟೀನ್ || 9.1 |- | ಕೊಬ್ಬು || 4.3 |- | ಕಚ್ಛಾ ನಾರು || 17.0 |- | ಬೂದಿ ||7 |- | ಕ್ಯಾಲ್ಸಿಯಂ || 1.3 |- | ರಂಜಕ || 0.19 |- |colspan=2 style="font-size:.7em"|Source: http://www.hort.purdue.edu/newcrop/morton/jambolan.html |} {{Commonscat|Syzygium cumini}} [[ವರ್ಗ:ಹಣ್ಣುಗಳು]] [[ವರ್ಗ:ಸಸ್ಯಗಳು]] [[ವರ್ಗ:ಕರ್ನಾಟಕದ ಸಸ್ಯಗಳು]] mzg8zx4jq3vf1fvp78gy3ul84tx93g8 1111075 1111074 2022-08-01T10:03:44Z Indudhar Haleangadi 47960 wikitext text/x-wiki {{Taxobox | name = ನೇರಳೆ | image = Syzygium cumini Bra30.png | image_size = 280px | image_caption = ನೇರಳೆ | regnum = plantae | divisio = ಹೂ ಬಿಡುವ ಸಸ್ಯ | classis = ಮ್ಯಾಗ್ನೋಲಿಯೋಪ್ಸಿಡ | ordo = ಮಿರ್ಟೇಲ್ಸ್ | familia = ಮಿರ್ಟೇಸಿ | genus = ''ಸಿಜಿಜಿಯಮ್'' | species = '''''ಸಿ. ಕುಮಿನಿ''''' | binomial = ''Syzygium cumini'' | binomial_authority = (ಕಾರೊಲಸ್ ಲಿನ್ನೆಯಸ್|L.) Skeels. }} [[File:Java plum (Syzygium cumini).jpg|thumb|left|ನೇರಳೆ ಹಣ್ಣುಗಳು]] [[File:Java plum (Syzygium cumini) seeds.jpg|thumb|left|ನೇರಳೆ ಬೀಜಗಳು]] '''ನೇರಳೆ''' ಒಂದು [[ನಿತ್ಯಹರಿದ್ವರ್ಣ|ನಿತ್ಯಹರಿದ್ವರ್ಣದ]] ಮರ. ಇದು [[ಭಾರತ]], [[ಪಾಕಿಸ್ತಾನ]] ಹಾಗೂ [[ಇಂಡೊನೇಷ್ಯ]] ದೇಶಗಳ ಮೂಲ ನಿವಾಸಿಯಾಗಿದ್ದರೂ ಕೂಡಾ [[ದಕ್ಷಿಣ ಏಷ್ಯಾ|ದಕ್ಷಿಣ ಏಷ್ಯಾದ]] ಎಲ್ಲಾ ದೇಶಗಳಲ್ಲಿ ಕಂಡು ಬರುವುದು. ಇದನ್ನು ಸಂಸ್ಕೃತದಲ್ಲಿ ಜಂಬು, ನೀಲಾಂಜನಚ್ಚದ, ಸುರಭಿಪತ್ರ, ಮೇಘಮೋದಿನಿ, ನೀಲಾಫಲ ಮುಂತಾದ ಹೆಸರಿನಿಂದ ಕರೆಯುತ್ತಾರೆ. ಆಂಗ್ಲಭಾಷೆಯಲ್ಲಿ ಬ್ಲಾಕ್ ಪ್ಲಮ್, ಮಲಯಾಳಂನಲ್ಲಿ ನಾವಲ್, ಮರಾಠಿಯಲ್ಲಿ ಜಂಬುಲ್ ಎಂಬ ಹೆಸರಿದೆ. ==ಬೆಳೆಯುವ ಪ್ರದೇಶ== ಭಾರತದ ಎಲ್ಲೆಡೆಯೂ ಇದು ಬೆಳೆಯುತ್ತದೆ. ಇದನ್ನು ಉದ್ಯಾನವನದಲ್ಲಿಯೂ ಬೆಳೆಸಲಾಗುತ್ತದೆ. ==ಸಸ್ಯದ ಪರಿಚಯ== ಇದು ಬೂದು ಬಣ್ಣದ ತೊಗಟೆಯನ್ನು ಹೊಂದಿದೆ. ಇದರ ಎಲೆಯು ಸರಳವಾಗಿದ್ದು, ಎದುರುಬದುರಾಗಿ ಜೋಡಣೆಯಾಗಿರುತ್ತದೆ. ಇದರ ಹೂವು ಬಿಳಿ ಬಣ್ಣವನ್ನು ಹೊಂದಿರುತ್ತದೆ. ಇದರ ಹಣ್ಣು ಕಡು ನೇರಳೆ ಬಣ್ಣ ಹೊಂದಿದ್ದು, ಒಂದು ಬೀಜವನ್ನು ಹೊಂದಿರುತ್ತದೆ. ==ಉಪಯುಕ್ತ ಅಂಗಗಳು== ==ಪೌಷ್ಟಿಕಾಂಶಗಳು== [[File:Syzygium cumini - fruits.jpg|thumb|right|Syzygium cumini fruits]] {{nutritional value | name=ನೇರಳೆ ಹಣ್ಣು | water=84.75 g | kJ=251 | protein=0.995 g | fat=0.23 g | carbs=14 g | fiber=0.6 g | calcium_mg=11.65 | iron_mg=1.41 | magnesium_mg=35 | phosphorus_mg=15.6 | potassium_mg=55 | sodium_mg=26.2 | vitC_mg=11.85 | thiamin_mg=0.019 | riboflavin_mg=0.009 | niacin_mg=0.245 | vitB6_mg=0.038 | source = [http://www.hort.purdue.edu/newcrop/default.html Purdue University Newcrop] | source_usda = 1 | note=[http://www.hort.purdue.edu/newcrop/morton/jambolan.html#Food%20Uses Link to Newcrop entry]<br/>[http://ndb.nal.usda.gov/ndb/search/list?qlookup=09145&format=Full Link to USDA Database entry]<br/>'''Newcrop values given as averages<br/>Calories/B6 from USDA''' }} ನೇರಳೆ ಎಲೆ ಮತ್ತು ಹಣ್ಣಿನ ಪೌಷ್ಟಿಕತೆ ಸೂಚ್ಯಂಕ ಈ ಕೆಳಗಿನಂತಿದೆ. {| class="wikitable" style="height: 200px" |- ! colspan=2|ನೇರಳೆ ಎಲೆ |- ! style="background:#ddf; width:50%;"| ಸಂಯುಕ್ತ ! style="background:#ddf; width:50%;"|ಶೇಕಡಾ |- | ಕಚ್ಛಾ ಪ್ರೊಟೀನ್ || 9.1 |- | ಕೊಬ್ಬು || 4.3 |- | ಕಚ್ಛಾ ನಾರು || 17.0 |- | ಬೂದಿ ||7 |- | ಕ್ಯಾಲ್ಸಿಯಂ || 1.3 |- | ರಂಜಕ || 0.19 |- |colspan=2 style="font-size:.7em"|Source: http://www.hort.purdue.edu/newcrop/morton/jambolan.html |} {{Commonscat|Syzygium cumini}} [[ವರ್ಗ:ಹಣ್ಣುಗಳು]] [[ವರ್ಗ:ಸಸ್ಯಗಳು]] [[ವರ್ಗ:ಕರ್ನಾಟಕದ ಸಸ್ಯಗಳು]] fb8u3f32y3hjk80dcrlatf2r6fg1gia 1111076 1111075 2022-08-01T10:07:29Z Indudhar Haleangadi 47960 wikitext text/x-wiki {{Taxobox | name = ನೇರಳೆ | image = Syzygium cumini Bra30.png | image_size = 280px | image_caption = ನೇರಳೆ | regnum = plantae | divisio = ಹೂ ಬಿಡುವ ಸಸ್ಯ | classis = ಮ್ಯಾಗ್ನೋಲಿಯೋಪ್ಸಿಡ | ordo = ಮಿರ್ಟೇಲ್ಸ್ | familia = ಮಿರ್ಟೇಸಿ | genus = ''ಸಿಜಿಜಿಯಮ್'' | species = '''''ಸಿ. ಕುಮಿನಿ''''' | binomial = ''Syzygium cumini'' | binomial_authority = (ಕಾರೊಲಸ್ ಲಿನ್ನೆಯಸ್|L.) Skeels. }} [[File:Java plum (Syzygium cumini).jpg|thumb|left|ನೇರಳೆ ಹಣ್ಣುಗಳು]] [[File:Java plum (Syzygium cumini) seeds.jpg|thumb|left|ನೇರಳೆ ಬೀಜಗಳು]] '''ನೇರಳೆ''' ಒಂದು [[ನಿತ್ಯಹರಿದ್ವರ್ಣ|ನಿತ್ಯಹರಿದ್ವರ್ಣದ]] ಮರ. ಇದು [[ಭಾರತ]], [[ಪಾಕಿಸ್ತಾನ]] ಹಾಗೂ [[ಇಂಡೊನೇಷ್ಯ]] ದೇಶಗಳ ಮೂಲ ನಿವಾಸಿಯಾಗಿದ್ದರೂ ಕೂಡಾ [[ದಕ್ಷಿಣ ಏಷ್ಯಾ|ದಕ್ಷಿಣ ಏಷ್ಯಾದ]] ಎಲ್ಲಾ ದೇಶಗಳಲ್ಲಿ ಕಂಡು ಬರುವುದು. ಇದನ್ನು ಸಂಸ್ಕೃತದಲ್ಲಿ ಜಂಬು, ನೀಲಾಂಜನಚ್ಚದ, ಸುರಭಿಪತ್ರ, ಮೇಘಮೋದಿನಿ, ನೀಲಾಫಲ ಮುಂತಾದ ಹೆಸರಿನಿಂದ ಕರೆಯುತ್ತಾರೆ. ಆಂಗ್ಲಭಾಷೆಯಲ್ಲಿ ಬ್ಲಾಕ್ ಪ್ಲಮ್, ಮಲಯಾಳಂನಲ್ಲಿ ನಾವಲ್, ಮರಾಠಿಯಲ್ಲಿ ಜಂಬುಲ್ ಎಂಬ ಹೆಸರಿದೆ. ==ಬೆಳೆಯುವ ಪ್ರದೇಶ== ಭಾರತದ ಎಲ್ಲೆಡೆಯೂ ಇದು ಬೆಳೆಯುತ್ತದೆ. ಇದನ್ನು ಉದ್ಯಾನವನದಲ್ಲಿಯೂ ಬೆಳೆಸಲಾಗುತ್ತದೆ. ==ಸಸ್ಯದ ಪರಿಚಯ== ಇದು ಬೂದು ಬಣ್ಣದ ತೊಗಟೆಯನ್ನು ಹೊಂದಿದೆ. ಇದರ ಎಲೆಯು ಸರಳವಾಗಿದ್ದು, ಎದುರುಬದುರಾಗಿ ಜೋಡಣೆಯಾಗಿರುತ್ತದೆ. ಇದರ ಹೂವು ಬಿಳಿ ಬಣ್ಣವನ್ನು ಹೊಂದಿರುತ್ತದೆ. ಇದರ ಹಣ್ಣು ಕಡು ನೇರಳೆ ಬಣ್ಣ ಹೊಂದಿದ್ದು, ಒಂದು ಬೀಜವನ್ನು ಹೊಂದಿರುತ್ತದೆ. ==ಉಪಯುಕ್ತ ಅಂಗಗಳು== ಬೀಜ, ಫಲ, ತೊಗಟೆ ಹಾಗೂ ಎಲೆ ==ಉಪಯೋಗಗಳು== * ಇದರ ಎಲೆ ಹಾಗೂ ತೊಗಟೆಯನ್ನು ಅತಿಸಾರ, ಭೇದಿ, ಬಾಯಿ ಹುಣ್ಣು ಹಾಗೂ ಗಾಯಗಳಲ್ಲಿ ಬಳಸುತ್ತಾರೆ. * ಇದರ ಬೀಜವನ್ನು ಸ್ತ್ರೀರೋಗಗಳ ಔಷಧಿಗಳ ತಯಾರಿಕೆಯಲ್ಲಿ ಬಳಸುತ್ತಾರೆ. * ಬೀಜದ ಚೂರ್ಣವನ್ನು ಮದುಮೇಹ ರೋಗ ನಿವಾರಣೆಗೆ ಬಳಸುತ್ತಾರೆ. * ಇದರ ಎಲೆ ಹಾಗೂ ಮಾವಿನ ಎಲೆಯ ಕಷಾಯವನ್ನು ವಾಂತಿ ನಿವಾರಕವಾಗಿ ಉಪಯೋಗಿಸಲಾಗುತ್ತದೆ. ==ಪೌಷ್ಟಿಕಾಂಶಗಳು== [[File:Syzygium cumini - fruits.jpg|thumb|right|Syzygium cumini fruits]] {{nutritional value | name=ನೇರಳೆ ಹಣ್ಣು | water=84.75 g | kJ=251 | protein=0.995 g | fat=0.23 g | carbs=14 g | fiber=0.6 g | calcium_mg=11.65 | iron_mg=1.41 | magnesium_mg=35 | phosphorus_mg=15.6 | potassium_mg=55 | sodium_mg=26.2 | vitC_mg=11.85 | thiamin_mg=0.019 | riboflavin_mg=0.009 | niacin_mg=0.245 | vitB6_mg=0.038 | source = [http://www.hort.purdue.edu/newcrop/default.html Purdue University Newcrop] | source_usda = 1 | note=[http://www.hort.purdue.edu/newcrop/morton/jambolan.html#Food%20Uses Link to Newcrop entry]<br/>[http://ndb.nal.usda.gov/ndb/search/list?qlookup=09145&format=Full Link to USDA Database entry]<br/>'''Newcrop values given as averages<br/>Calories/B6 from USDA''' }} ನೇರಳೆ ಎಲೆ ಮತ್ತು ಹಣ್ಣಿನ ಪೌಷ್ಟಿಕತೆ ಸೂಚ್ಯಂಕ ಈ ಕೆಳಗಿನಂತಿದೆ. {| class="wikitable" style="height: 200px" |- ! colspan=2|ನೇರಳೆ ಎಲೆ |- ! style="background:#ddf; width:50%;"| ಸಂಯುಕ್ತ ! style="background:#ddf; width:50%;"|ಶೇಕಡಾ |- | ಕಚ್ಛಾ ಪ್ರೊಟೀನ್ || 9.1 |- | ಕೊಬ್ಬು || 4.3 |- | ಕಚ್ಛಾ ನಾರು || 17.0 |- | ಬೂದಿ ||7 |- | ಕ್ಯಾಲ್ಸಿಯಂ || 1.3 |- | ರಂಜಕ || 0.19 |- |colspan=2 style="font-size:.7em"|Source: http://www.hort.purdue.edu/newcrop/morton/jambolan.html |} {{Commonscat|Syzygium cumini}} [[ವರ್ಗ:ಹಣ್ಣುಗಳು]] [[ವರ್ಗ:ಸಸ್ಯಗಳು]] [[ವರ್ಗ:ಕರ್ನಾಟಕದ ಸಸ್ಯಗಳು]] kv1rhi8g5hfjmx0ht5v9etkycgedsb3 1111077 1111076 2022-08-01T10:09:58Z Indudhar Haleangadi 47960 /* ಸಸ್ಯದ ಪರಿಚಯ */ wikitext text/x-wiki {{Taxobox | name = ನೇರಳೆ | image = Syzygium cumini Bra30.png | image_size = 280px | image_caption = ನೇರಳೆ | regnum = plantae | divisio = ಹೂ ಬಿಡುವ ಸಸ್ಯ | classis = ಮ್ಯಾಗ್ನೋಲಿಯೋಪ್ಸಿಡ | ordo = ಮಿರ್ಟೇಲ್ಸ್ | familia = ಮಿರ್ಟೇಸಿ | genus = ''ಸಿಜಿಜಿಯಮ್'' | species = '''''ಸಿ. ಕುಮಿನಿ''''' | binomial = ''Syzygium cumini'' | binomial_authority = (ಕಾರೊಲಸ್ ಲಿನ್ನೆಯಸ್|L.) Skeels. }} [[File:Java plum (Syzygium cumini).jpg|thumb|left|ನೇರಳೆ ಹಣ್ಣುಗಳು]] [[File:Java plum (Syzygium cumini) seeds.jpg|thumb|left|ನೇರಳೆ ಬೀಜಗಳು]] '''ನೇರಳೆ''' ಒಂದು [[ನಿತ್ಯಹರಿದ್ವರ್ಣ|ನಿತ್ಯಹರಿದ್ವರ್ಣದ]] ಮರ. ಇದು [[ಭಾರತ]], [[ಪಾಕಿಸ್ತಾನ]] ಹಾಗೂ [[ಇಂಡೊನೇಷ್ಯ]] ದೇಶಗಳ ಮೂಲ ನಿವಾಸಿಯಾಗಿದ್ದರೂ ಕೂಡಾ [[ದಕ್ಷಿಣ ಏಷ್ಯಾ|ದಕ್ಷಿಣ ಏಷ್ಯಾದ]] ಎಲ್ಲಾ ದೇಶಗಳಲ್ಲಿ ಕಂಡು ಬರುವುದು. ಇದನ್ನು ಸಂಸ್ಕೃತದಲ್ಲಿ ಜಂಬು, ನೀಲಾಂಜನಚ್ಚದ, ಸುರಭಿಪತ್ರ, ಮೇಘಮೋದಿನಿ, ನೀಲಾಫಲ ಮುಂತಾದ ಹೆಸರಿನಿಂದ ಕರೆಯುತ್ತಾರೆ. ಆಂಗ್ಲಭಾಷೆಯಲ್ಲಿ ಬ್ಲಾಕ್ ಪ್ಲಮ್, ಮಲಯಾಳಂನಲ್ಲಿ ನಾವಲ್, ಮರಾಠಿಯಲ್ಲಿ ಜಂಬುಲ್ ಎಂಬ ಹೆಸರಿದೆ. ==ಬೆಳೆಯುವ ಪ್ರದೇಶ== ಭಾರತದ ಎಲ್ಲೆಡೆಯೂ ಇದು ಬೆಳೆಯುತ್ತದೆ. ಇದನ್ನು ಉದ್ಯಾನವನದಲ್ಲಿಯೂ ಬೆಳೆಸಲಾಗುತ್ತದೆ. ==ಸಸ್ಯದ ಪರಿಚಯ== ಇದು ಬೂದು ಬಣ್ಣದ ತೊಗಟೆಯನ್ನು ಹೊಂದಿದೆ. ಇದರ ಎಲೆಯು ಸರಳವಾಗಿದ್ದು, ಪರಸ್ಪರ ಅಭಿಮುಖವಾಗಿರುತ್ತದೆ. ಇದರ ಹೂವು ಬಿಳಿ ಬಣ್ಣವನ್ನು ಹೊಂದಿರುತ್ತದೆ. ಇದರ ಹಣ್ಣು ಕಡು ನೇರಳೆ ಬಣ್ಣ ಹೊಂದಿದ್ದು, ಒಂದು ಬೀಜವನ್ನು ಹೊಂದಿರುತ್ತದೆ. ==ಉಪಯುಕ್ತ ಅಂಗಗಳು== ಬೀಜ, ಫಲ, ತೊಗಟೆ ಹಾಗೂ ಎಲೆ ==ಉಪಯೋಗಗಳು== * ಇದರ ಎಲೆ ಹಾಗೂ ತೊಗಟೆಯನ್ನು ಅತಿಸಾರ, ಭೇದಿ, ಬಾಯಿ ಹುಣ್ಣು ಹಾಗೂ ಗಾಯಗಳಲ್ಲಿ ಬಳಸುತ್ತಾರೆ. * ಇದರ ಬೀಜವನ್ನು ಸ್ತ್ರೀರೋಗಗಳ ಔಷಧಿಗಳ ತಯಾರಿಕೆಯಲ್ಲಿ ಬಳಸುತ್ತಾರೆ. * ಬೀಜದ ಚೂರ್ಣವನ್ನು ಮದುಮೇಹ ರೋಗ ನಿವಾರಣೆಗೆ ಬಳಸುತ್ತಾರೆ. * ಇದರ ಎಲೆ ಹಾಗೂ ಮಾವಿನ ಎಲೆಯ ಕಷಾಯವನ್ನು ವಾಂತಿ ನಿವಾರಕವಾಗಿ ಉಪಯೋಗಿಸಲಾಗುತ್ತದೆ. ==ಪೌಷ್ಟಿಕಾಂಶಗಳು== [[File:Syzygium cumini - fruits.jpg|thumb|right|Syzygium cumini fruits]] {{nutritional value | name=ನೇರಳೆ ಹಣ್ಣು | water=84.75 g | kJ=251 | protein=0.995 g | fat=0.23 g | carbs=14 g | fiber=0.6 g | calcium_mg=11.65 | iron_mg=1.41 | magnesium_mg=35 | phosphorus_mg=15.6 | potassium_mg=55 | sodium_mg=26.2 | vitC_mg=11.85 | thiamin_mg=0.019 | riboflavin_mg=0.009 | niacin_mg=0.245 | vitB6_mg=0.038 | source = [http://www.hort.purdue.edu/newcrop/default.html Purdue University Newcrop] | source_usda = 1 | note=[http://www.hort.purdue.edu/newcrop/morton/jambolan.html#Food%20Uses Link to Newcrop entry]<br/>[http://ndb.nal.usda.gov/ndb/search/list?qlookup=09145&format=Full Link to USDA Database entry]<br/>'''Newcrop values given as averages<br/>Calories/B6 from USDA''' }} ನೇರಳೆ ಎಲೆ ಮತ್ತು ಹಣ್ಣಿನ ಪೌಷ್ಟಿಕತೆ ಸೂಚ್ಯಂಕ ಈ ಕೆಳಗಿನಂತಿದೆ. {| class="wikitable" style="height: 200px" |- ! colspan=2|ನೇರಳೆ ಎಲೆ |- ! style="background:#ddf; width:50%;"| ಸಂಯುಕ್ತ ! style="background:#ddf; width:50%;"|ಶೇಕಡಾ |- | ಕಚ್ಛಾ ಪ್ರೊಟೀನ್ || 9.1 |- | ಕೊಬ್ಬು || 4.3 |- | ಕಚ್ಛಾ ನಾರು || 17.0 |- | ಬೂದಿ ||7 |- | ಕ್ಯಾಲ್ಸಿಯಂ || 1.3 |- | ರಂಜಕ || 0.19 |- |colspan=2 style="font-size:.7em"|Source: http://www.hort.purdue.edu/newcrop/morton/jambolan.html |} {{Commonscat|Syzygium cumini}} [[ವರ್ಗ:ಹಣ್ಣುಗಳು]] [[ವರ್ಗ:ಸಸ್ಯಗಳು]] [[ವರ್ಗ:ಕರ್ನಾಟಕದ ಸಸ್ಯಗಳು]] hn7syv4sn7rfp1avmow9yc62wn65s8j ರಾಶಿ 0 17112 1111043 1096422 2022-08-01T05:11:11Z 2401:4900:4BBB:8783:1:0:6707:242E wikitext text/x-wiki Nagesha ==ದ್ವಾದಶ ರಾಶಿಗಳು== *ಸೌರಮಾನ ಮಾಸಗಳು ಮತ್ತು '''ಹನ್ನೆರಡು ನಕ್ಷತ್ರಪುಂಜಗಳು''' *ಖಗೋಲವೃತ್ತದ ೩೬೦ ಡಿಗ್ರಿ(ಅಂಶ) ಗಳನ್ನು ಅಶ್ವಿನಿ ನಕ್ಷತ್ರದ ಆರಂಭದ ಬಿಂದು ೦ ಡಿಗ್ರಿಯಿಂದ ಆರಂಭಿಸಿ ೩೦ ಡಿಗ್ರಿಗಳಂತೆ ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ, (ಇವು ಸೌರಮಾನ ತಿಂಗಳುಗಳ ಹೆಸರುಗಳೂ ಆಗಿವೆ) ಹೀಗೆ, ಪ್ರತಿ ೩೦ ಡಿಗ್ರಿಗಳ(೩೦ ಅಂಶ) ೧೨ ರಾಶಿಗಳಾಗಿ ವಿಂಗಡಿಸಿರುವುದೇ ಸೌರಮಾನ ತಿಂಗಳು. ಈ ಮೇಷಾದಿ ರಾಶಿಗಳಿಗೆ ಪ್ರತಿಯೊಂದಕ್ಕೂ ಒಂದೊಂದು ನಕ್ಷತ್ರಗಳ ಪುಂಜ(ಗುಂಪು) ಇದೆ. ಅದನ್ನು ಆಕಾಶದಲ್ಲಿ ಸುಲಭವಾಗಿ ಗುರುತಿಸಬಹುದು. <ref>ಶ್ರೀ ಸೃಂಗೇರಿ ಮಠಿಯ ಪಂಚಾಂಗ ೨೦೧೭-೧೮.</ref> <ref>ಜ್ಯೋತಿರ್ಗನ್ನಡಿ -ಲೇಖಕ ; ರಮಾಕಾಂತ.</ref> [[ಜ್ಯೋತಿಷ್ಯ ಶಾಸ್ತ್ರ]]ದಲ್ಲಿ ಆಕಾಶದಲ್ಲಿ ಸೂರ್ಯನ ಪಥವನ್ನು ([[ಕ್ರಾಂತಿವೃತ್ತ]]) ೧೨ ಭಾಗಗಳಾಗಿ ವಿಂಗಡಿಸಲಾಗುತ್ತದೆ. ಈ ವಿಂಗಡನೆಗಳೇ '''ರಾಶಿ'''ಗಳು. ಪಾಶ್ಚಾತ್ಯ ಮತ್ತು ಹಿಂದೂ ಜೋತಿಷ್ಯಗಳಲ್ಲಿ ಈ ರಾಶಿಗಳು ಹೀಗಿವೆ:<ref>[https://www.amazon.com/Astrology-Beginners-B-V-Raman/dp/8185674221 Astrology For Beginners: B. V. Raman: 9788185674223: Amazon.com ...]</ref> {| class="wikitable" ! ಕ್ರಮಾಂಕ ! [[ಸಂಸ್ಕೃತ]] ಹೆಸರು ! ಪಾಶ್ಚಾತ್ಯ ಹೆಸರು ! [[ತತ್ವ (ಜ್ಯೋತಿಷ್ಯ)|ತತ್ವ]] |- | 1 | ''[[ಮೇಷರಾಶಿ|ಮೇಷ]]'' | [[:en:Aries (astrology)|Aries]] ("ram") | [[:en:Tejas|Fire]] |- | 2 | ''[[ವೃಷಭರಾಶಿ|ವೃಷಭ]]'' | [[:en:Taurus (astrology)|Taurus]] ("bull") | [[:en:Prithivi|Earth]] |- | 3 | ''[[ಮಿಥುನ ರಾಶಿ|ಮಿಥುನ]]'' | [[:en:Gemini (astrology)|Gemini]] ("twins") | [[:en:Vayu|Air]] |- | 4 | ''[[ಕರ್ಕಾಟಕ ರಾಶಿ|ಕರ್ಕಾಟಕ]]'' | [[:en:Cancer (astrology)|Cancer]] (("crab") | [[:en:Jala (water)|Water]] |- | 5 | ''[[ಸಿಂಹರಾಶಿ|ಸಿಂಹ]]'' | [[:en:Leo (astrology)|Leo]] ("lion") | Fire |- | 6 | ''[[ಕನ್ಯಾರಾಶಿ|ಕನ್ಯಾ]]'' | [[:en:Virgo (astrology)|Virgo]] ("virgin", "girl") | Earth |- | 7 | ''[[ತುಲಾರಾಶಿ|ತುಲಾ]]'' | [[:en:Libra (astrology)|Libra]] ("balance") | Air |- | 8 | ''[[ವೃಶ್ಚಿಕರಾಶಿ|ವೃಶ್ಚಿಕ]]'' | [[:en:Scorpio (astrology)|Scorpio]] ( "scorpion") | Water |- | 9 | ''[[ಧನುರಾಶಿ|ಧನುಸ್]]'' | [[:en:Sagittarius (astrology)|Sagittarius]] ("archer", "bow") | Fire |- | 10 | ''[[ಮಕರ ರಾಶಿ|ಮಕರ]]'':(ಮೊಸಳೆ-ಭಾರತೀಯ) | [[:en:Capricorn (astrology)|Capricorn]] ("goat-horned", "sea-monster") | Earth |- | 11 | ''[[ಕುಂಭರಾಶಿ|ಕುಂಭ]]'' | [[:en:Aquarius (astrology)|Aquarius]] ("water-pourer", "pitcher") | Air |- | 12 | ''[[ಮೀನರಾಶಿ|ಮೀನ]]'' | [[:en:Pisces (astrology)|Pisces]] ("fish") | Water |} == ಇದನ್ನೂ ನೋಡಿ == * [[ಹಿಂದೂ ಮಾಸಗಳು]] *[[ರಾಶಿ|ದ್ವಾದಶ ರಾಶಿಗಳು]] *[[ಜ್ಯೋತಿಷ್ಯ ಮತ್ತು ವಿಜ್ಞಾನ]] ==ಉಲ್ಲೇಖ== <references /> [[ವರ್ಗ:ಜ್ಯೋತಿಷ್ಯ]] sd9udpd6d5yulh75nnwemxwmvwwb779 1111044 1111043 2022-08-01T05:11:55Z Syunsyunminmin 75535 Undid edits by [[Special:Contribs/2401:4900:4BBB:8783:1:0:6707:242E|2401:4900:4BBB:8783:1:0:6707:242E]] ([[User talk:2401:4900:4BBB:8783:1:0:6707:242E|talk]]) to last version by Pavanaja wikitext text/x-wiki ==ದ್ವಾದಶ ರಾಶಿಗಳು== *ಸೌರಮಾನ ಮಾಸಗಳು ಮತ್ತು '''ಹನ್ನೆರಡು ನಕ್ಷತ್ರಪುಂಜಗಳು''' *ಖಗೋಲವೃತ್ತದ ೩೬೦ ಡಿಗ್ರಿ(ಅಂಶ) ಗಳನ್ನು ಅಶ್ವಿನಿ ನಕ್ಷತ್ರದ ಆರಂಭದ ಬಿಂದು ೦ ಡಿಗ್ರಿಯಿಂದ ಆರಂಭಿಸಿ ೩೦ ಡಿಗ್ರಿಗಳಂತೆ ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ, (ಇವು ಸೌರಮಾನ ತಿಂಗಳುಗಳ ಹೆಸರುಗಳೂ ಆಗಿವೆ) ಹೀಗೆ, ಪ್ರತಿ ೩೦ ಡಿಗ್ರಿಗಳ(೩೦ ಅಂಶ) ೧೨ ರಾಶಿಗಳಾಗಿ ವಿಂಗಡಿಸಿರುವುದೇ ಸೌರಮಾನ ತಿಂಗಳು. ಈ ಮೇಷಾದಿ ರಾಶಿಗಳಿಗೆ ಪ್ರತಿಯೊಂದಕ್ಕೂ ಒಂದೊಂದು ನಕ್ಷತ್ರಗಳ ಪುಂಜ(ಗುಂಪು) ಇದೆ. ಅದನ್ನು ಆಕಾಶದಲ್ಲಿ ಸುಲಭವಾಗಿ ಗುರುತಿಸಬಹುದು. <ref>ಶ್ರೀ ಸೃಂಗೇರಿ ಮಠಿಯ ಪಂಚಾಂಗ ೨೦೧೭-೧೮.</ref> <ref>ಜ್ಯೋತಿರ್ಗನ್ನಡಿ -ಲೇಖಕ ; ರಮಾಕಾಂತ.</ref> [[ಜ್ಯೋತಿಷ್ಯ ಶಾಸ್ತ್ರ]]ದಲ್ಲಿ ಆಕಾಶದಲ್ಲಿ ಸೂರ್ಯನ ಪಥವನ್ನು ([[ಕ್ರಾಂತಿವೃತ್ತ]]) ೧೨ ಭಾಗಗಳಾಗಿ ವಿಂಗಡಿಸಲಾಗುತ್ತದೆ. ಈ ವಿಂಗಡನೆಗಳೇ '''ರಾಶಿ'''ಗಳು. ಪಾಶ್ಚಾತ್ಯ ಮತ್ತು ಹಿಂದೂ ಜೋತಿಷ್ಯಗಳಲ್ಲಿ ಈ ರಾಶಿಗಳು ಹೀಗಿವೆ:<ref>[https://www.amazon.com/Astrology-Beginners-B-V-Raman/dp/8185674221 Astrology For Beginners: B. V. Raman: 9788185674223: Amazon.com ...]</ref> {| class="wikitable" ! ಕ್ರಮಾಂಕ ! [[ಸಂಸ್ಕೃತ]] ಹೆಸರು ! ಪಾಶ್ಚಾತ್ಯ ಹೆಸರು ! [[ತತ್ವ (ಜ್ಯೋತಿಷ್ಯ)|ತತ್ವ]] |- | 1 | ''[[ಮೇಷರಾಶಿ|ಮೇಷ]]'' | [[:en:Aries (astrology)|Aries]] ("ram") | [[:en:Tejas|Fire]] |- | 2 | ''[[ವೃಷಭರಾಶಿ|ವೃಷಭ]]'' | [[:en:Taurus (astrology)|Taurus]] ("bull") | [[:en:Prithivi|Earth]] |- | 3 | ''[[ಮಿಥುನ ರಾಶಿ|ಮಿಥುನ]]'' | [[:en:Gemini (astrology)|Gemini]] ("twins") | [[:en:Vayu|Air]] |- | 4 | ''[[ಕರ್ಕಾಟಕ ರಾಶಿ|ಕರ್ಕಾಟಕ]]'' | [[:en:Cancer (astrology)|Cancer]] (("crab") | [[:en:Jala (water)|Water]] |- | 5 | ''[[ಸಿಂಹರಾಶಿ|ಸಿಂಹ]]'' | [[:en:Leo (astrology)|Leo]] ("lion") | Fire |- | 6 | ''[[ಕನ್ಯಾರಾಶಿ|ಕನ್ಯಾ]]'' | [[:en:Virgo (astrology)|Virgo]] ("virgin", "girl") | Earth |- | 7 | ''[[ತುಲಾರಾಶಿ|ತುಲಾ]]'' | [[:en:Libra (astrology)|Libra]] ("balance") | Air |- | 8 | ''[[ವೃಶ್ಚಿಕರಾಶಿ|ವೃಶ್ಚಿಕ]]'' | [[:en:Scorpio (astrology)|Scorpio]] ( "scorpion") | Water |- | 9 | ''[[ಧನುರಾಶಿ|ಧನುಸ್]]'' | [[:en:Sagittarius (astrology)|Sagittarius]] ("archer", "bow") | Fire |- | 10 | ''[[ಮಕರ ರಾಶಿ|ಮಕರ]]'':(ಮೊಸಳೆ-ಭಾರತೀಯ) | [[:en:Capricorn (astrology)|Capricorn]] ("goat-horned", "sea-monster") | Earth |- | 11 | ''[[ಕುಂಭರಾಶಿ|ಕುಂಭ]]'' | [[:en:Aquarius (astrology)|Aquarius]] ("water-pourer", "pitcher") | Air |- | 12 | ''[[ಮೀನರಾಶಿ|ಮೀನ]]'' | [[:en:Pisces (astrology)|Pisces]] ("fish") | Water |} == ಇದನ್ನೂ ನೋಡಿ == * [[ಹಿಂದೂ ಮಾಸಗಳು]] *[[ರಾಶಿ|ದ್ವಾದಶ ರಾಶಿಗಳು]] *[[ಜ್ಯೋತಿಷ್ಯ ಮತ್ತು ವಿಜ್ಞಾನ]] ==ಉಲ್ಲೇಖ== <references /> [[ವರ್ಗ:ಜ್ಯೋತಿಷ್ಯ]] lgog2id1oi48x3eli6krwtirbtupxm4 ಗೋಕರ್ಣ 0 17164 1111045 1096680 2022-08-01T05:26:40Z 103.2.234.27 /* ಉಲ್ಲೇಖಗಳು */ wikitext text/x-wiki {{Infobox ಭಾರತದ ಭೂಪಟ <!-- {{Infobox settlement --> |native_name = ಗೋಕರ್ಣ |skyline = OmBeach_Topview.jpg |skyline_caption = ಗೋಕರ್ಣದ ಓಂ ಕಡಲತೀರ |type = village |latd=14.55 |longd=74.31667 |altitude = 586 |locator_position = right |state_name = ಕರ್ನಾಟಕ |district = [[ಉತ್ತರ ಕನ್ನಡ]] |leader_title = |leader_name = |population_total = 25851 |population_as_of = 2001 |population_density = |area_magnitude = |area_total = 10.9 |area_telephone = |postal_code = |vehicle_code_range = |sex_ratio = |unlocode = |website = |footnotes = |pushpin_map = India Karnataka#India |pushpin_label_position = right |pushpin_map_alt = |pushpin_map_caption = Location in Karnataka, India |coordinates = {{coord|14.55|N|74.31667|E|display=inline,title}} }} '''ಗೋಕರ್ಣ''' ಕರ್ನಾಟಕದ [[ಉತ್ತರ ಕನ್ನಡ]] ಜಿಲ್ಲೆಯ ಕಡಲತೀರದ ಒಂದು ಊರು. ಭೂಕೈಲಾಸ; [[ಪರಶುರಾಮ]] ಭೂಮಿ ಎಂಬ ಐತಿಹ್ಯಗಳನ್ನು ಹೊಂದಿರುವ ಈ ಪ್ರದೇಶ ವಾಯವ್ಯ ದಿಕ್ಕಿನಲ್ಲಿದೆ. ಕಾರವಾರದಿಂದ ಸುಮಾರು ೬೫ ಕಿ.ಮಿ. ದೂರದಲ್ಲಿದೆ. == ಪುಣ್ಯ ಕ್ಷೇತ್ರ == [http://ಮಹಾಗಣಪತಿ%20ದೇವಾಲಯ <a href="https://vismaya24x7.com/">Click Here ಪರಶಿವನ ಆತ್ಮಲಿಂಗ ಸ್ಥಾಪಿಸಿ ಗೋಕರ್ಣದಲ್ಲಿ ನೆಲೆ </a>], ಶಿವ (ಮಹಾಬಲೇಶ್ವರ) ದೇವಾಲಯಗಳು ಇದ್ದು ಗೋಕರ್ಣ ಒಂದು ಪವಿತ್ರ ಕ್ಷೇತ್ರವಾಗಿದೆ.ದೇವಾಲಯಗಳ ಸಮೀಪದಲ್ಲಿಯೇ ಸುಂದರ ಕಡಲ ತೀರವಿದ್ದು ನೋಡಲು ತುಂಬಾ ಆಕಷ೯ಣೀಯವಾಗಿದೆ.ಇದೊಂದು ಪ್ರವಾಸಿಗರ ತಾಣವಾಗಿದ್ದು ದೇಶ-ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ. ಗೋಕರ್ಣದಲ್ಲಿ ೩ ಸಮುದ್ರ ತೀರಗಳಿದ್ದು ನೋಡಲು ತುಂಬಾ ರಮಣೀಯವಾಗಿದೆ. # ಅರ್ಧಚಂದ್ರಾಕಾರದ ಸಮುದ್ರ ತೀರ # ಸಮುದ್ರ ತೀರ # ಆಕಾರದ ಸಮುದ್ರ ತೀರ [[ಚಿತ್ರ:NAKASHE.rtf.psd.jpg|thumbnail]] [[ಚಿತ್ರ:GOKARNA PURANAM 01.pdf|thumbnail]] [[ಚಿತ್ರ:Gokarna Mahatmya ApUrna.pdf|thumbnail|GOKARNA MAHATME]] [[ಚಿತ್ರ:Gokarna Purana Sarah.pdf|thumbnail|GOKARNA PURANA SARA]] <gallery> Kannada VIshwaKosha.pdf </gallery> [[ಚಿತ್ರ:Scan0002.JPG|thumbnail]] ==ಗೋಕರ್ಣ== ಕನ್ನಡ ವಿಶ್ವಕೋಶದಲ್ಲಿ ಕೂಡ ಗೋಕರ್ಣ ಶಬ್ದದ ವಿವರಣೆ ನೀಡಲಾಗಿದೆ.ಗೋಕರ್ಣ ಎಂಬ ಹೆಸರು ಈ ಕ್ಷೇತ್ರಕ್ಕೆ ಹೇಗೆ ಬಂದಿತು ಎನ್ನುವುದಕ್ಕೆ ಹಾಗೂ ಸ್ಕಂದ ಪುರಾಣದ ಗೋಕರ್ಣ ಖಂಡದಲ್ಲಿ ೮ ನೇ ಅಧ್ಯಾಯದಲ್ಲಿ ಹಾಗೂ ಸ್ಕಂದ ಪುರಾಣದ ಸಹ್ಯಾದ್ರಿ ಉತ್ತರ ಖಂಡದಲ್ಲಿ ಹೀಗೆ ಹೇಳಲಾಗಿದೆ - ಧರಣೀಮಾಹ ಶಂಕರ ಮತ್ಸಂಯೋಗಾದಿಹ ಶುಭೇ ಭವಿಷ್ಯತಿ ಸುತಸ್ತವ | ಗ್ರಹಾಣಾಮಧಿಪಶ್ಚಂಡಃ $ಸೋಂಗಾರಕ ಇತಿ ಶ್ರುತಃ || ಭವಿಷ್ಯತೀದಂ ಭದ್ರಂ ತೇ ಕ್ಷೇತ್ರಂ ತ್ರೈಲೋಕ್ಯ ವಿಶ್ರುತಂ | ಗೋಶಬ್ದಃ ಪ್ರಠಮಂ ದೇವಿ ತ್ವಯಿ ಸಂಪರಿವರ್ತತೇ || ಕರ್ಣಶ್ಚಾಯಂ ತವ ಶುಭೇ ದೇವ್ಯಂಬುಗ್ರಹ ಯೋಗತಃ | ತಸ್ಮಾದ್ಗೋಕರ್ಣಮಿತಿ ಚ ಖ್ಯಾತಿಂ ಲೋಕೇ ಗಮಿಷ್ಯತಿ || * ಗೋ ಎನ್ನುವುದು ಮೊಟ್ಟ ಮೊದಲಿಗೆ ಭೂಮಿಗೆ ಬಂದ ಸಂಜ್ಞೆಯಾಗಿದೆ. ಈ ಕ್ಷೇತ್ರವು ಕರ್ಣವಾಗಿದ್ದು ಶಿವನ ಸಂಯೋಗದಿಂದ ಇಲ್ಲಿ ಗ್ರಹಗಳಿಗೆ ಅಧಿಪನಾದ ಅಂಗಾರಕನು(ಆತನಿಗೆ ಕರ್ಣಸಂಜ್ಞೆ) ಹುಟ್ಟುತ್ತಾನೆ. ಭೂಮಿ ಹಾಗೂ ಅಂಬುಗ್ರಹ(ಅಂಗಾರಕ) ಕೂಡುವಿಕೆ ಅಥವಾ ಭೂಮಿ ಹಾಗೂ ರುದ್ರಯೋನಿ ಎಂದು ಖ್ಯಾತವಾದ ಗೋಕರ್ಣದ ಸ್ಥಲ ಇವುಗಳ ಕೂಡುವಿಕೆಯಿಂದಾಗಿ ಇದು ಗೋಕರ್ಣ ಎಂದು ಖ್ಯಾತವಾಗುತ್ತದೆ. *ರಾಮಾಯಣ ಕಾಲದಷ್ಟು ಹಳೆಯದಾದ ಗೋಕರ್ಣ ಜಾಗತಿಕವಾಗಿ ಹೆಸರಾದ ಕ್ಷೇತ್ರವಾಗಿದೆ. ಅನೇಕ ಧಾರ್ಮಿಕ ಕ್ಷೇತ್ರಗಳು ಇದ್ದರೂ ಇದು ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ. ಗೋಕರ್ಣದಲ್ಲಿ ಪ್ರಾಚೀನವಾದ ಶಿಲಾಲೇಖನಗಳು, ಪ್ರಾಚೀನವಾದ ಮಹಾಬಲೇಶ್ವರ ದೇವಾಲಯ ಇದೆ. ಪ್ರಾಚೀನವಾದ ವಾಯುಪುರಾಣದಂತಹ ಪುರಾಣಗಳಲ್ಲಿ ಈ ಕ್ಷೇತ್ರ ಉಲ್ಲೇಖಿತವಾಗಿರುವುಧು ಪ್ರಧಾನವಾದ ಅಂಶವಾಗಿದೆ. *ಈ ಕ್ಷೇತ್ರವು ತ್ರಿಸ್ಥಲವೆಂದು ಖ್ಯಾತವಾದ ಗೋಕರ್ಣ, ರಾಮಸೇತು, ಕಾಶಿ ಕ್ಷೇತ್ರಗಳಲ್ಲಿ ಒಂದಾಗಿದೆ. ಭರತ ಖಂಡದ ಹತ್ತು ಭಾಸ್ಕರ ಕ್ಷೇತ್ರಗಳಲ್ಲಿ ಇದು ಒಂದಾಗಿರುವುದರಿಂದ ಹಿಂದೂ ಜನರ ಪವಿತ್ರ ಕ್ಷೇತ್ರ ಇದಾಗಿದೆ. ಈ ಕ್ಷೇತ್ರವು ಸಮುದ್ರದಲ್ಲಿ ಸೇರಿತ್ತು. ಪರಶುರಾಮನು ಇದನ್ನು ಉದ್ಧರಿಸಿದನೆಂದು ಪುರಾಣ ಹೇಳುತ್ತದೆ. ವಾಯುಪುರಾಣದಲ್ಲಿ ೪೮ ನೇ ಅಧ್ಯಾಯದಲ್ಲಿ *ತಸ್ಯ ದ್ವೀಪಸ್ಯ ವೈ ಪೂರ್ವೇ ತೀರೇ ನದನದೀಪತೇಃ | ಗೋಕರ್ಣ ನಾಮಧೇಯಸ್ಯ ಶಂಕರಸ್ಯಾಲಯಂ ಮಹತ್ || ಎನ್ನಲಾಗಿದೆ. *ಬ್ರಹ್ಮಾಂಡ ಪುರಾಣದಲ್ಲಿ ಅನೇಕ ಕಡೆ ಗೋಕರ್ಣದ ಬಗೆಗಿನ ವಿಷಯಗಳು ಕಂಡು ಬರುತ್ತವೆ. ೫೭ ನೇ ಅಧ್ಯಾಯದಲ್ಲಿ ಗೋಕರ್ಣ ಕ್ಷೇತ್ರ ಹೇಗೆ ಪರಶುರಾಮ ಸೃಷ್ಟಿ ಎಂಬುಧನ್ನು ವಿವರಿಸಲಾಗಿದೆ. *ಗೋಕರ್ಣ ನಾಮ ವಿಖ್ಯಾತಂ ಕ್ಷೇತ್ರಂ ಸರ್ವ ಸುರಾರ್ಚಿತಮ್ | ಸಾರ್ಧಯೋಜನ ವಿಸ್ತಾರಮ್ ತೀರೇ ಪಶ್ಚಿಮ ವಾರಿಧೇಃ || ಇತ್ಯಾದಿಯಾಗಿ ಗೋಕರ್ಣದ ವಿಖ್ಯಾತಿಯನ್ನು ಅನೇಕ ಪುರಾಣಗಳಲ್ಲಿ ವಿವರಿಸಲಾಗಿದೆ. ಗೋಕರ್ಣ ಕ್ಷೇತ್ರ ಮಂಡಲದ ಕುರಿತಾಗಿ ವಿವರಣೆ= *ಪಂಚಕ್ರೋಶ ಪರೀಣಾಹಂ ಗೋಕರ್ಣ ಕ್ಷೇತ್ರ ಮಂದಲಮ್ || ಎಂಬುದಾಗಿ ಸ್ಕಂದ ಪುರಾಣದ ಸಹ್ಯಾದ್ರಿ ಉತ್ತರ ಖಂಡದಲ್ಲಿ ಹದಿನೈದು ಮೈಲಿಯ ಸುತ್ತಳತೆಯ ಕ್ಷೇತ್ರ ಗೋಕರ್ಣ ಮಂಡಲ ಎನ್ನಲಾಗಿದೆ. *ಜೊತೆಗೆ ಸಾರ್ಧ ಯೋಜನ ವಿಸ್ತೀರ್ಣಂ ಅರ್ಧ ಯೋಜನಮಾಯತಮ್ | ಕ್ಷೇತ್ರ ರೂಪೇಣ ತಿಷ್ಠಂತಂ ಶಿವಮ್ ಪಶ್ಯಂತಿ ಸೂರಯಃ || ಎನ್ನಲಾಗಿದೆ. *ಗೋಕರ್ಣ ಕುರಿತು ಸ್ಕಂಧ ಪುರಾಣದ ಕಾಶೀ ಖಂಡದಂತೆ [[ಗೋಕರ್ಣ ಖಂಡ]]ವೂ ಇದೆ. ಇದಲ್ಲದೇ ಸಂಕ್ಷೇಪವಾದ [[ಗೋಕರ್ಣ ಮಹಾತ್ಮೆ]] ಗ್ರಂಥಗಳೂ ಮುದ್ರಿತವಾಗಿದೆ. [[ಚಿತ್ರ:Karnataka Gazetteerr Part 2.pdf|thumbnail|Karnataka Gazetteerr Part 2.pdf]][[Gazetteer of Bombay.pdf]] [[ಚಿತ್ರ:Gazetteer of Bombay.pdf|thumbnail|Gazetteer of Bombay.pdf]] ==ಪೌರಾಣಿಕವಾಗಿ ಗೋಕರ್ಣ== *ಶ್ರೀ ಕೈಲಾಸಾಧಿಪತಿಯಾದ ಶಂಕರನ ಪರಮ ಭಕ್ತನಾದ ರಾವಣನ ತಾಯಿ ಕೈಕಸೆ ಎಂಬುವಳು. ಈಕೆ ಒಂದು ದಿನ ಪಾರ್ಥಿವ ಲಿಂಗಪೂಜೆಯನ್ನು ಮಾಡಲು ನಿಶ್ಚೈಸಿ ಸಮುದ್ರದಲ್ಲಿ ಸ್ನಾನ ಮಾಡಿ ಮಳಲು ಲಿಂಗವನ್ನು ಮಾಡಿಕೊಂಡು ಪೂಜಿಸುತ್ತಿದ್ದಳು. ಆಗ ಸಮುದ್ರದ ತೆರೆಗಳು ಲಿಂಗ ವನ್ನು ಕೊಚ್ಚಿಕೊಂಡು ಹೋದವು. ಕೈಕಸೆಯು ದುಃಖಿಸುತ್ತಾ ಮಗನಾದ ರಾವಣನನ್ನು ನೆನೆದಳು. ಅವನು ಇದನ್ನು ನೋಡಿ ಎಲ್ಲವನ್ನೂ ಸಹಿಸಿ, ತಾಯೆ, ದುಃಖಿಸಬೇಡ. ಶಿವನನ್ನು ತಪಸ್ಸಿನಿಂದ ಒಲಿಸಿ ಅವನು ಪೂಜಿಸುವ ಪ್ರಾಣ ಲಿಂಗವನ್ನೇ ತಂದುಕೊಡುತ್ತೇನೆಂದು ಸಮಾಧಾನ ಪಡಿಸಿ ಕೈಲಾಸಕ್ಕೆ ಹೋದನು. * ಅಲ್ಲಿ ಆತನಿಗೆ ತನ್ನ ಶಕ್ತಿಯಿಂದ ಕೈಲಾಸವನ್ನೇ ಲಂಕೆಗೆ ಒಯ್ದರೆ ಹೇಗೆ ಎಂಬ ಬುಧ್ಧಿ ಹುಟ್ಟಿತು. ಆತ ತನ್ನ ಇಪ್ಪತ್ತು ತೋಳುಗಳ ಬಲದಿಂದ ಕೈಲಾಸವನ್ನು ಎತ್ತಲು ಕೈಲಾಸವು ಅಲುಗಾಡಿತು. ಪಾರ್ವತಿಯು ಭೀತಿಯಿಂದ ಶಿವನನ್ನು ಅಪ್ಪಿದಳು. ಶಿವನು ಪಾರ್ವತಿಯನ್ನು ಸಮಾಧಾನಪಡಿಸಿ ತನ್ನ ಎಡಗಾಲಿನ ಅಂಗುಷ್ಠದಿಂದ ಭೂಮಿಗೆ ಒತ್ತಿದನು. ರಾವಣನ ಕೈಗಳು ಪರ್ವತದ ಬುಡದಲ್ಲಿ ಸಿಕ್ಕಿದವು. ಅವನು ಬಾಧೆಯಿಂದ ನರಳುತ್ತ ಹರನನ್ನು ಪ್ರಾರ್ಥಿಸಲು ಶಿವನು ಕಾಲನ್ನು ಎತ್ತಿದನು. ರಾವಣನು ಬಲಾತ್ಕಾರದಿಂದ ತನ್ನ ಕೆಲಸವಾಗುವುದೆಂದು ತಿಳಿದು ನೋವಿಗೆ ಹೆದರದೇ ತಪಸ್ಸನ್ನು ಮಾಡಿದನು. ಅದಕ್ಕೂ ಶಿವ ಪ್ರಸನ್ನನಾಗದಿದ್ದಾಗ ತನ್ನ ತಲೆಯನ್ನೇ ಕಡಿದು ಬುರುಡೆಯನ್ನು ತಯಾರಿಸಿ ದೇಹದ ನಾಳಗಳಿಂದ ತಂತಿಯನ್ನು ಮಾಡಿ ಸಾಮಗಾನವನ್ನು ಹಾಡಿದನು. ರಾವಣನ ಸಾಮಗಾನಕ್ಕೆ ರುದ್ರ ಪ್ರಸನ್ನನಾಗಿ ಮೈದಡವಿ ಬೇಕಾದ ವರವನ್ನು ಬೇಡೆಂದನು. *ರಾವಣನು ನಮಸ್ಕರಿಸಿ ಶಿವನೇ, ನಿನ್ನ ಅನುಗ್ರಹದಿಂದ ಸಕಲ ಭಾಗ್ಯಗಳೂ ದೇವತೆಗಳೂ ನನ್ನ ದಾಸರಾಗಿರುವರು. ನನ್ನ ತಾಯಿಯು ನಿತ್ಯವೂ ಪೂಜಿಸಲು ನಿನ್ನಿಂದ ಪೂಜಿಸಲ್ಪಡುವ ಪ್ರಾಣಲಿಂಗವನ್ನು ಅನುಗ್ರಹಿಸು ಎಂದನು. ಭವನು ಆತ್ಮಲಿಂಗವನ್ನು ರಾವಣನಿಗೆ ಕೊಡುತ್ತ ಇದನ್ನು ಪೂಜಿಸುವವರ ಸಕಲ ಇಷ್ಟಾರ್ಥಗಳೂ ಕೈಗೂಡುವವು. ಅವರು ಈಶ್ವರನನ್ನೇ ಪಡೆಯುವರು. ಇದನ್ನು ಭೂಮಿಯಲ್ಲಿ ಎಲ್ಲಿಯೂ ಇಡದೇ ತೆಗೆದುಕೊಂಡು ಹೋಗಬೇಕು. ಭೂಮಿಯಲ್ಲಿ ಇಟ್ಟಿದ್ದಾದರೆ ಅದು ಅಲ್ಲೇ ಘಟ್ಟಿಯಾಗಿ ನಿಲ್ಲುತ್ತದೆ ಮತ್ತು ಅದು ಪುನಃ ಎತ್ತಲು ಸಾಧ್ಯವಿಲ್ಲ ಎಂದು ತಿಳಿಸಿ ಶಿವನು ಅಂತರ್ಧಾನನಾದನು. ರಾವಣನು ಹರ್ಷಿತನಾಗಿ ಹರನಿಗೆ ನಮಸ್ಕರಿಸಿ ಲಂಕೆಗೆ ಹೊರಟನು. *ಇದನ್ನೆಲ್ಲವನ್ನೂ ಲೋಕ ಸಂಚಾರಿಯಾದ ನಾರದನು ತಿಳಿದು ದೇವಲೋಕದಲ್ಲಿ ಸುಖಾಸೀನರಾಗಿರುವ ದೇವತೆಗಳನ್ನು ಕಂಡು "ಹೇ ದೇವತೆಗಳಿರಾ ರಾವಣನು ಕೈಲಾಸನಾಥನನ್ನು ತಪಸ್ಸಿನಿಂದ ಒಲಿಸಿಕೊಂಡು ಅವನ ಆತ್ಮಲಿಂಗವನ್ನು ಪಡೆದು ಲಂಕೆಗೆ ಹೋಗುತ್ತಿದ್ದಾನೆ. ಅವನು ಲಂಕೆಯನ್ನು ಸೇರಿದರೆ ಅದೇ ಕೈಲಾಸವಾಗುವುದು. ಅವನನ್ನು ದೇವ, ದಾನವ, ರಾಕ್ಷಸ, ಯಕ್ಷ, ಕಿನ್ನರ ಮನುಷ್ಯರಿಂದ ಜಯಿಸಲು ಸಾಧ್ಯವಿಲ್ಲ. ನೀವು ಕಾಲ ಕಳೆಯದೇ ಮಾರ್ಗ ಮಧ್ಯದಲ್ಲಿ ಅವನನ್ನು ತಡೆದು ಅವನ ಕೈಯಿಂದ ಪ್ರಾಣ ಲಿಂಗವನ್ನು ತಪ್ಪಿಸಿ ಭೂಮಿಯಲ್ಲಿ ಇಡುವಂತೆ ಮಾಡಿದರೆ ಪುನಃ ಆ ದುಷ್ಟನಿಗೆ ಅದು ಸಿಗುವುದಿಲ್ಲವೆಂದು ಶಿವನೇ ಹೇಳಿದ್ದಾನೆ. ಬೇಗನೇ ಕಾರ್ಯ ತತ್ಪರರಾಗಿ ಎಂದು ಹೇಳಿ ನಾರದನು ಹೊರಟು ಹೋದನು. *ದೇವತೆಗಳು ಗಾಬರಿಯಿಂದ ಏನೊಂದೂ ತಿಳಿಯದೇ ತಮ್ಮನ್ನು ಯಾವಾಗಲೂ ಕಷ್ಟದಲ್ಲಿ ರಕ್ಷಿಸುವ ಮಹಾವಿಷ್ಣುವಿನ ಸ್ತೋತ್ರ ಮಾಡಿ ಅವನಿಗೆ ಎಲ್ಲವನ್ನೂ ಅರಿಕೆ ಮಾಡಿದರು. ವಿಷ್ಣುವು ಹೊಸ ಸಂಕಟವು ಪ್ರಾಪ್ತವಾಯಿತಲ್ಲಾ ಎಂದು ಚಿಂತಿಸಿ ಅದಕ್ಕೊಂದು ಪರಿಹಾರವನ್ನು ಯೋಚಿಸಿ ಗಣಪತಿ ಯನ್ನು ಕರೆದು ರಾವಣನು ನಿನ್ನನ್ನು ಪೂಜಿಸದೇ ನಿನ್ನ ತಂದೆಯನ್ನು ತಪಸ್ಸಿನಿಂದ ಒಲಿಸಿಕೊಂಡು ಮನೆಗೆ ಹೋಗುತ್ತಿದ್ದಾನೆ. ಅವನಿಗೆ ನೀನು ವಿಘ್ನವನ್ನುಂಟು ಮಾಡು. ನಿನಗೆ ಮೋದಕ ಕಡಬು ಕರ್ಜೀಕಾಯಿ ಪಂಚಖಾದ್ಯ ಕಬ್ಬು ಮೊದಲಾದವುಗಳನ್ನು ಕೊಡುತ್ತೇನೆ. ನೀನು ರಾವಣನಿಂದ ಆತ್ಮಲಿಂಗವನ್ನು ಪಡೆದು ಭೂಮಿಯಲ್ಲಿ ಇರಿಸಬೇಕೆಂದು ತಿಳಿಸಿದನು. ದೇವತೆಗಳೂ ಭಕ್ತಿಯಿಂದ ಗಣಪತಿಯನ್ನು ಪೂಜಿಸಿ ಸ್ತೋತ್ರ ಮಾಡಿ ನಮ್ಮನ್ನು ಉದ್ಧರಿಸಬೇಕೆಂದು ಬೇಡಿಕೊಂಡರು. *ಗಣಪತಿಯು ಪಶ್ಚಿಮ ಸಮುದ್ರ ತೀರದಲ್ಲಿರುವ ಗೋಕರ್ಣದ ಸಮೀಪದಲ್ಲಿ ರಾವಣನು ಬರುತ್ತಿರುವುದನ್ನು ಕಂಡು ಬ್ರಹ್ಮಚಾರಿಯ ರೂಪವನ್ನು ಧರಿಸಿ ಕಬ್ಬುಗಳನ್ನು ತಿನ್ನುತ್ತಿದ್ದನು. ಆ ಕಾಲಕ್ಕೆ ಸರಿಯಾಗಿ ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಸೂರ್ಯನನ್ನು ಮರೆಮಾಡಿ ಸಂಧ್ಯಾಕಾಲವೆಂಬ ಭ್ರ ಮೆಯನ್ನು ರಾವಣನಿಗೆ ಉಂಟು ಮಾಡಿದನು. ರಾವಣನು ಬ್ರಾಹ್ಮಣನೂ, ಜ್ನಾನಿಯೂ ಕರ್ಮನಿಷ್ಠನೂ ಆದ್ದರಿಂದ, ಸೂರ್ಯನು ಅಸ್ತವಾದದ್ದನ್ನು ನೋಡಿ ಸಂಧ್ಯಾವಂದನೆಯನ್ನು ಮಾಡಬೇಕು. ಆದರೆ ಲಿಂಗವನ್ನು ಭೂಮಿಯ ಮೇಲೆ ಇಡುವಂತಿಲ್ಲ, ಏನು ಮಾಡಲಿ? ಎಂದು ಆಲೋಚಿಸುತ್ತಿ ರುವಾಗ ವಟುವೇಷಧಾರಿಯಾದ ಗಣಪತಿಯನ್ನು ಕಂಡನು. *ಮುಗುಳು ನಗೆಯಿಂದ ಅವನನ್ನು ಹತ್ತಿರ ಕರೆದು ಬಾಲಕನೆ, ಈ ಲಿಂಗವನ್ನು ಸ್ವಲ್ಪ ಹಿಡಿದುಕೊಂಡಿರು. ನಾನು ಸಂಧ್ಯಾವಂದನೆಯನ್ನು ಮುಗಿಸಿ ಬರುತ್ತೇನೆ. ಅಲ್ಲಿಯವರೆಗೆ ಭೂಮಿಯ ಮೇಲೆ ಇದನ್ನು ಇಡಬಾರದು; ಜೋಕೆ ಎಂದನು. ಗಣಪತಿಯು ಲಿಂಗವನ್ನು ತೆಗೆದುಕೊಂಡು ಇದು ಭಾರವಾಗಿದೆ; ನನ್ನಿಂದ ಬಹಳ ಹೊತ್ತು ಹಿಡಿದುಕೊಳ್ಳಲು ಸಾಧ್ಯವಿಲ್ಲ. ಮೂರು ಬಾರಿ ನಿನ್ನನ್ನು ಕರೆಯುತ್ತೇನೆ ನೀನು ಬರಬೇಕು. ಬರದಿದ್ದಲ್ಲಿ ಇದನ್ನು ಭೂಮಿಯ ಮೇಲೆ ಇಡುತ್ತೇನೆ, ಎಂದು ಹೇಳಲು ರಾವಣನು ಅದಕ್ಕೆ ಒಪ್ಪಿಕೊಂಡನು. ರಾವಣನು ಶೌಚವನ್ನು ಪೂರೈಸಿ ಕಾಲು ತೊಳೆ ಯುತ್ತಿರುವಾಗ ಒಮ್ಮೆ ರಾವಣಾ ಎಂದು ಕರೆದನು. ಅರ್ಘ್ಯವನ್ನು ಕೊಡುತ್ತಿರುವಾಗ ರಾವಣಾ ಎಂದು ಕರೆದನು. ಜಪವನ್ನು ಪ್ರಾರಂಭಿಸುತ್ತಿರುವಾಗ ಓ ರಾವಣಾ ಎಂದು ಮೂರನೇ ಬಾರಿ ಕೂಗಿದನು. ರಾವಣನು ಓ ಬಂದೆ ಎಂದು ಕೂಗುತ್ತ ಓಡಿ ಬರುವುದರೊಳಗಾಗಿ ಲಿಂಗವನ್ನು ಭೂಮಿಯ ಮೇಲೆ ಶಿವಸ್ಮರಣೆ ಮಾಡುತ್ತ ಇಟ್ಟನು. *ರಾವಣನು ಸಿಟ್ಟಿನಿಂದ [http://ಗಣಪತಿಯ https://vismaya24x7.com/1192/2020/] ನೆತ್ತಿಯ ಮೇಲೆ ಮುಷ್ಟಿಯಿಂದ ಗುದ್ದಿದನು. ಬಲಿಷ್ಟನಾದ ರಾವಣನ ಗುದ್ದಿನಿಂದ ನೆತ್ತಿಯ ಮೇಲೆ ಒಂದು ಕುಳಿಯಾಗಿ ಹೊಟ್ಟೆಯು ಕುಸಿಯಿತು. ರಾವಣನು ತನ್ನ ಶಕ್ತಿಯ ಗರ್ವದಿಂದ ಲಿಂಗವನ್ನು ಕೀಳಲು ಪ್ರಯತ್ನಿಸಿದನು. ಆದರೂ ಅದನ್ನು ಕೀಳಲು ಅವನಿಂದ ಆಗಲಿಲ್ಲ. ಆಗ ತನ್ನ ತಪಸ್ಸು ನಿಷ್ಫಲವಾದ ಸಿಟ್ಟಿನಿಂದ ಅಲ್ಲಿಯೇ ಬಿದ್ದ ಲಿಂಗದ ಸಂಪುಟವನ್ನು ದಾರವನ್ನೂ ಲಾಲ್ಕು ದಿಕ್ಕಿಗೆ ಬೀಸಿದನು. ಅದು ಸಜ್ಜೇಶ್ವರ, ಗುಣವಂತೇಶ್ವರ, ಧಾರೇಶ್ವರ. ಮೃಡೇಶ್ವರ ಎಂಬ ಹೆಸರಿನಿಂದ ಪ್ರಖ್ಯಾಥವಾಯಿತು. *ತನ್ನ ರಾಕ್ಷಸ ಶಕ್ತಿಯು ಸೋತು ಹೋಗಲು ನೀನೇ ಮಹಾಬಲನೆಂದು ಕೂಗಿದನು. ಆ ಕಾಲಕ್ಕೆ ದೇವತೆಗೆಳು ಮಂದಾರದ ಮಳೆಗಳನ್ನು(ಪುಷ್ಪವೃಷ್ಟಿ) ಸುರಿಸಿದರು. ವಿಷ್ಣುವು ಚಕ್ರವನ್ನು ತೆಗೆಯಲು ಸೂರ್ಯನು ಕಾಣಿಸಿಕೊಂಡನು. ಸುರರು ರಾವಣನನ್ನು ನೋಡಿ ಕಿಲಕಿಲನೆ ನಕ್ಕರು. ರಾವಣನು ನಾಚಿಕೆಯಿಂದ ಓಡಿ ಹೋದನು. ಇದನ್ನೆಲ್ಲವನ್ನೂ ಪರಮೇಶ್ವರನು ವಾಯುವಿನಿಂದ ತಿಳಿದು ಗೋಕರ್ಣಕ್ಕೆ ಬಂದನು. ಲಿಂಗವು ರಾವಣನಿಂದ ಬಹಳ ಘಾಸಿಯಾಗಿದ್ದನ್ನು ನೋಡಿ ಪಶ್ಚಾತ್ತಾಪ ಪಟ್ಟನು. ತಾನು ಲಿಂಗವನ್ನು ಪೂಜಿಸಿದನು. *ಆಗ ಅಲ್ಲಿಗೆ ಬಂದ ದೇವತೆಗಳನ್ನು ಕುರಿತು ತನ್ನ ಜನ್ಮಸ್ಥಲವಾದ ಗೋಕರ್ಣದಲ್ಲಿಯೇ ಗಣಪತಿಯು ಲಿಂಗವನ್ನು ಸ್ಥಾಪಿಸಿದ್ದರಿಂದ ಮೊದಲು ಗಣಪತಿಯನ್ನು ಪೂಜಿಸಿ ನಂತರ ಆತ್ಮಲಿಂಗವನ್ನು ಪೂಜಿಸಬೇಕೆಂದು ಅಪ್ಪಣೆ ಮಾಡಿ ಆತ್ಮಲಿಂಗವನ್ನು ಭಕ್ತಿಯಿಂದ ಪೂಜಿಸುವ ಭಕ್ತರ ಇಷ್ಟಾರ್ಥಗಳು ಕೈಗೂಡುವವು. ತಾನು ಇಲ್ಲಿಯೇ ವಾಸವಾಗುತ್ತೇನೆಂದು ಹೇಳಿ ಅಂತರ್ಧಾನನಾದನು. ಇದಕ್ಕೆ ಭೂ ಕೈಲಾಸವೆಂಬ ಹೆಸರಾಗಲಿ ಎಂದು ದೇವತೆಗಳು ಹೇಳಿ ಗಣಪತಿಯನ್ನೂ ಆತ್ಮಲಿಂಗವನ್ನೂ ಭಕ್ತಿಯಿಂದ ಪೂಜಿಸಿ ಅಂತರ್ಧಾನರಾದರು. *ನಂತರ ರಾವಣನು ಪುನಃ ತಾಯಿಯೊಡನೆ ಗೋಕರ್ಣಕ್ಕೆ ಬಂದು ಗಣಪತಿಯನ್ನೂ ಆತ್ಮಲಿಂಗವನ್ನೂ ಭಕ್ತಿಯಿಂದ ಪೂಜಿಸಿದನು. ಆಗ ಶಿವನು ಪ್ರತ್ಯಕ್ಷನಾಗಿ ನೀನು ದುಃಖಿಸುವ ಕಾರಣವಿಲ್ಲ. ನಿನ್ನಿಂದಲೇ ಲೋಕಕ್ಕೆ ಉಪಕಾರವಾಗಬೇಕಿತ್ತು. ನೀನು ನೆಪ ಮಾತ್ರ. ನಿನ್ನಿಂದ ಲಿಂಗಕ್ಕೆ ಘಾಸಿಯಾದರೂ, ನನ್ನ ಜನ್ಮಸ್ಥಳದಲ್ಲಿಯೇ ನನ್ನ ಮಗನಿಂದ ಸ್ಥಾಪಿಸಲ್ಪಟ್ಟದ್ದರಿಂದ ನನಗೆ ಆನಂದವಾಗಿದೆ. ನಿನಗೆ ಶುಭವಾಗಲಿ ಎಂದು ಹೇಳಿ ಅಂತರ್ಧಾನನಾದನು. ಹೀಗೆ ರಾವಣನಿಂದ ಸ್ಥಾಪಿಸಲ್ಪಟ್ಟ ಶಿವನ ಆತ್ಮಲಿಂಗವು ಭಕ್ತರ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತ ಸಿದ್ಧಿಕ್ಷೇತ್ರವೆಂದು ಪ್ರಸಿದ್ಧವಾಗಿದೆ. ಈ ಕಥೆಯನ್ನು ಹಾಡಿನ ರೂಪದಲ್ಲಿ ಇಲ್ಲಿನ ಸ್ತ್ರೀಯರು ಹೀಗೆ ಹಾಡುತ್ತಾರೆ. ==ಐತಿಹಾಸಿಕವಾಗಿ ಗೋಕರ್ಣ== [[ಚಿತ್ರ:South ndian Epigraphy.pdf|thumbnail|South ndian Epigraphy]] :ಈ ಕ್ಷೇತ್ರದ ದೇವಾಲಯಗಳು ಕಟ್ಟಲ್ಪತ್ತಿದ್ದು ಪೂಜಾ ವಿನಿಯೋಗಗಳ ವ್ಯವಸ್ಥೆ ಎಂದಿನಿಂದಾಯಿತು ಎಂಬುದರ ಕಾಲನಿರ್ಣಯವು ಸಾದ್ಯಂತವಾಗಿ ದೊರೆಯಲಾರದು. [[Karnataka Gazetteerr Part 2.pdf]] [[1983 Gazetteer Vol2 Chapter9,]][[Kanara 1904 Gazetteer,]] [[Kanara 1883 Gazetteer]] ವೀಕ್ಷಿಸಿದಾಗ ಬಹು ಮುಖ್ಯವಾದ ಅಂಶಗಳು ತಿಳಿಯುತ್ತವೆ.ಹಾಗೆಯೇ ಗೋಕರ್ಣದಲ್ಲಿಯ ಶಿಲಾಶಾಸನಗಳು, ದೇವಾಲಯಗಳಲ್ಲಿಯ ಬರಹಗಳು, ಮದ್ರಾಸನಲ್ಲಿರುವ ಪುರಾತತ್ವ ಇಲಾಖೆಯ ದಾಖಲೆಗಳು [[South ndian Epigraphy.pdf]]ಅನೇಕ ಐತಿಹಾಸಿಕ ಸಂಗತಿಗಳನ್ನು ಹೊರಹಾಕುತ್ತವೆ. *ಶ್ರೀ ಮಹಾಬಲೇಶ್ವರ ದೇವಾಲಯದ ನಂದೀ ಮಂಟಪದ ಪಶ್ಚಿಮ ದ್ವಾರದ ಮೇಲೆ ``ಪಾರುಪತ್ಯಗಾರ ಹಲಸುನಾಡು ವಿಶ್ವೇಶ್ವರಯ್ಯನ ಮುಖಾಂತರ ಶರ್ವರೀ ಸಂವತ್ಸರದ ಕಾರ್ತಿಕ ಶುದ್ಧ ೧ ರಲ್ಲೂ ರಂಗ ಮಂಟಪದ ಕೆಲಸ ಮುಗಿದಿದೆ``, ಎಂದು ಶಿಲಾಲೇಖವಿದೆ. ಆದರೆ ಇದರಲ್ಲಿ ಶಕೆ ಬರೆದಿಲ್ಲ. ಆದಾಗ್ಯೂ ಇದನ್ನು ಕಟ್ಟಿ ಬಹು ಕಾಲವಾಗಿರಬೇಕೆಂದು ಸ್ಪಷ್ಟವಾಗುತ್ತದೆ. ಇದನ್ನು ನಗರ ಸಂಸ್ಥಾನಿಕರು ಈ ಪಾರುಪತ್ಯಗಾರನ ಮುಖಾಂತರ ಕಟ್ಟಿಸಿದರೆಂಬ ಐತಿಹ್ಯವಿದೆ. *ಇತರ ದೇವಾಲಯಗಳನ್ನು ಬೇರೆ ಬೇರೆ ಭಜಕರು ಕಟ್ಟಿಸಿ ಪೂಜಾ ವಿನಿಯೋಗಗಳ ಬಗ್ಗೆ ಉಂಬಳಿ ಹಾಕಿಸಿ ಕೊತ್ತಿರಬೇಕೆಂದು ಕೆಲವು ದಾಖಲೆಗಳಿಂದ ತಿಳಿದು ಬರುತ್ತದೆ. ಈ ಕ್ಷೇತ್ರವು ಈ ಪ್ರಾಂತದ ಉಳಿದ ಸ್ಥಳಗಳಂತೆ ಮೊದಲು ಅಬ್ರಾಹ್ಮಣ್ಯವಾಗಿತ್ತೆಂತು ಇಲ್ಲಿಯ ಬ್ರಾಹ್ಮಣರಲ್ಲಿರುವ ಒಂದು ಶಿಲಾಲೇಖನದ ನಕಲಿನಿಂದ ತಿಳಿದು ಬರುತ್ತದೆ. ಈ ನಕಲು ಸಂಸ್ಕೃತ ಗದ್ಯ ರೂಪದಲ್ಲಿದೆ. ಇದಕ್ಕೂ [[ಉತ್ತರ ಸಹ್ಯಾದ್ರಿ]]ಎಂಬ ಪುರಾಣದ ೪೮ ಮತ್ತು ೮೬ ನೇ ಅಧ್ಯಾಯಗಳ [[ಹವ್ಯಕ]]ರ ಉತ್ಪತ್ತಿ ಎಂಬ ಭಾಗಕ್ಕೂ ಪೂರ್ಣ ಸಾಮ್ಯವಿರುತ್ತದೆ. [[ಚಿತ್ರ:UTTARA SAHYADRI KHANDA.pdf|thumbnail]] *ವರದಾನದೀ ತೀರದ ಜಯಂತಿ ಎಂಬ ರಾಜಧಾನಿಯಲ್ಲಿ [[ಮಯೂರವರ್ಮ]]ನೆಂಬ ರಾಜನು ಆಳುತ್ತಿದ್ದನು. ಅವನು ಯಾತ್ರಾರ್ಥವಾಗಿ ಗೋಕರ್ಣಕ್ಕೆ ಬಂದಾಗ ಇಲ್ಲಿ ಬೇಡರು ವಾಸವಾಗಿದ್ದು ಅಬ್ರಾಹ್ಮಣ್ಯವಾಗಿರುವುದನ್ನು ಕಂಡು ವ್ಯಸನಪಟ್ಟು ಅಹಿಚ್ಛತ್ರ ದಕ್ಷಿಣಪಾಂಚಾಲಕ್ಕೆ ಹೋಗಿ ದ್ರವ್ಯ ದಿಂದಲೂ ವಿನಯದಿಂದಲೂ ಬ್ರಾಹ್ಮಣರನ್ನು ಸಂತೋಷ ಪಡಿಸಿ ಕರೆತಂದು ಈ ಪ್ರಾಂತದಲ್ಲಿ ಉಂಬಳಿಗಳನ್ನು ಹಾಕಿಕೊಟ್ಟು ಬ್ರಾಹ್ಮಣರನ್ನು ಸಂಸ್ಥಾಪಿಸಿದನು. ಕಾಲ ಕಾಲಕ್ಕೆ ಈ ಕ್ಷೇತ್ರದಲ್ಲಿ ಬ್ರಾಹ್ಮಣರ ವಸತಿಗಾಗಿ ಪೂಜಾ ವಿನಿಯೋಗಗಳು ನದೆಯುತ್ತಿರಬೇಕು. *ಆದರೆ ಮುಂದೆ ಮಯೂರವರ್ಮನ ಮರಣಾ ನಂತರ ಕಳ್ಳರ ಬಾಧೆಯಿಂದ ಬ್ರಾಹ್ಮಣರು ಈ ಪ್ರಾಂತವನ್ನೇ ಬಿಟ್ಟು ಸ್ವದೇಶಕ್ಕೆ ಹೋದರು. ಮಯೂರವರ್ಮನ ಮಗನಾದ ತ್ರಿನೇತ್ರ ಕದಂಬನು ಗೋಕರ್ಣ ಯಾತ್ರೆಗೆ ಬಂದಾಗ ಈ ಪ್ರಾಂತದ ರಾಜನಾದ ಚಂಡಸೇನನು ಅವನನ್ನು ಸತ್ಕರಿಸಿ ತನ್ನ ರಾಜ್ಯದಲ್ಲಿ ಬ್ರಾಹ್ಮಣ ವಸತಿಯನ್ನು ಉಂಟು ಮಾಡ ಬೇಕಾಗಿ ಕೇಳಿಕೊಂಡನು. *ತ್ರಿನೇತ್ರ ಕದಂಬನು ಬ್ರಾಹ್ಮಣರನ್ನು ಕರೆತಂದು ಸ್ಥಾಪಿಸಿದ್ದಲ್ಲದೇ ತನ್ನ ತಂಗಿಯಾದ ಕನಕಾವತಿಯನ್ನು ಚಂಡಸೇನನ ಮಗಲೋಕಾದಿತ್ಯನಿಗೆ ಕೊಟ್ಟು ಆಪ್ತತ್ವ ಮಾಡಿಕೊಂದನು. ಆದರೆ ಈ ಪ್ರಾಂತದಲ್ಲಿ ಹುಬ್ಬಾಸಿಗನೆಂಬ ಚಾಂಡಾಲನ ಬಾಧೆಯಾಗಲು ಬ್ರಾಹ್ಮಣರಲ್ಲಿ ಕೆಲವರು ತಮ್ಮ ದೇಶಕ್ಕೆ ಹೊರಟು ಹೋದರು. ಇನ್ನು ಕೆಲವರು ಜಾತಿಭ್ರಷ್ಠರಾಗಿ ಚಾಂಡಾಲರಾದರು. *:ಲೋಕಾದಿತ್ಯನು ತನ್ನ ಮಗಳ ಸ್ವಯಂವರದ ನೆಪ ಮಾಡಿ ಹುಬ್ಬಾಸಿಗನನ್ನು ಸೇನೆ ಸಹಿತ ನಾಶ ಮಾಡಿದ ಮತ್ತು ಅಹಿಚ್ಛತ್ರಕ್ಕೆ ಹೋಗಿ ಭಟ್ಟಾಚಾರ್ಯ ಪ್ರಮುಖರಿಂದ ಬ್ರಾಹ್ಮಣರನ್ನು ಸಮಾಧಾನಪಡಿಸಿ ಏಳು ಗೋತ್ರದ ಇಪ್ಪತ್ನಾಲ್ಕು ಬ್ರಾಹ್ಮಣ ಕುಟುಂಬಗಳನ್ನು ತಂದು ಅವರಿಗೆ ಉಂಬಳಿ ಹಾಕಿ ಕೊಟ್ಟು ಈ ಪ್ರಾಂತದಲ್ಲಿ ಇಟ್ಟನು. ಇದರಲ್ಲಿ ನಾಲ್ಕು ಗೋತ್ರದ ಎಂಟು ಕುಟುಂಬಗಳನ್ನು ಗೋಕರ್ಣದಲ್ಲಿಟ್ಟನು ಮತ್ತು ಈ ಬ್ರಾಹ್ಮಣರು ಸ್ವದೇಶಕ್ಕೆ ಹೋಗಬಾರದೆಂದು ಇವರ ವೇಷ ಭಾಷೆಗಳನ್ನು ಬದಲಾಯಿಸಿದನು. *ಮುಂದೆ ಈ ಪ್ರಾಂತವು ವಿಜಯನಗರದ ಅರಸರ ವಶಕ್ಕೆ ಹೋದ ಕಾಲದಲ್ಲಿ ಮಂತ್ರಿಗಳಾಗಿದ್ದು ಸನ್ಯಾಸವನ್ನು ತೆಗೆದುಕೊಂಡ ಮಾಧವಾಚಾರ್ಯರು ಶಕೆ ೧೩೧೩ ನೇ ಪ್ರಜಾಪತಿ ಸಂವತ್ಸರದ ಉತ್ತರಾಯಣದ ವಸಂತ ಋತು ವೈಶಾಖ ಮಾಸ ಬಹುಳ ಅಮಾವಾಸ್ಯೆಯ ಸೂರ್ಯಗ್ರಹಣದಲ್ಲಿ ತಾಮ್ರಶಾಸನ ಪೂರ್ವಕವಾಗಿ ಈ ಕ್ಷೇತ್ರದ ಬ್ರಾಹ್ಮಣರಿಗೆ ಈ ಮೇಲಿನ ಪ್ರಾಂತಗಳಿಂದ ವೃತ್ತಿ(ಸರ್ಥ) ವನ್ನು ಕಲ್ಪಿಸಿದರೆಂದು ಆ ಶಾಸನದ ನಕಲಿನಿಂದ ತಿಳಿಯುತ್ತದೆ. ( ಈ ನಕಲಿನಲ್ಲಿ ಹಿಂದಿನ ಸಂಗತಿಗಳನ್ನು ಸ್ವಲ್ಪದಲ್ಲಿ ವಿವರಿಸಿದ್ದಾರೆ.) ಈ ಮಧ್ಯದಲ್ಲಿ ಶ್ರೀ ಮಹಾಬಲೇಶ್ವರ ದೇವಾಲಯ ದ ಅರ್ಚಕರು ಜಂಗಮರಿದ್ದರೆಂದಲೂ ಅವರು ದೇವತ್ವವನ್ನು ಅಪಹರಿಸಿದ್ದಕ್ಕಾಗಿ ನಿರ್ವಂಶರಾದರೆಂದೂ ಒಂದು ದಾಖಲೆಯಿಂದ ಅರ್ಥವಾಗುತ್ತದೆ. ::ಈ ಪ್ರಾಂತವು ಮೈಸೂರು ಪಾಳೇಗಾರ ಹೈದರಲಿ(ಬಾಬಹದ್ದರಿ) ವಂಶಕ್ಕೆ ಹೋಗುವ ಮೊದಲು ಕೆಳದಿ(ಇಕ್ಕೇರಿ) ಸಂಸ್ಥಾನಿಕರ ವಶದಲ್ಲಿತ್ತೆಂದೂ ಚೆನ್ನಮ್ಮಾಜಿ ಎಂಬ ರಾಣಿಯೂ, ಸೋಮಶೇಖರನೆಂಬ ನಾಯಕನೂ ಆಳಿದರೆಂದೂ ಇವರು ಲಿಂಗಾಯತ ಮತದವರಿರಬೇಕೆಂತಲೂ ಈ ಅರಸರ ಮೊಹರುಳ್ಳ ಕೆಲ ಸನದುಗಳಿಂದ ತಿಳಿಯುತ್ತದೆ. *ಇಲ್ಲಿಯ ಬ್ರಾಹ್ಮಣರು ಈ ಸಂಸ್ಥಾನಿಕರಲ್ಲಿ ಹೋಗಿ ಬೇರೆ ಬೇರೆ ಪೂಜಾ ವಿನಿಯೋಗಗಳನ್ನು ನೇಮಿಸಿಕೊಂಡು ಜಮೀನು ಊಂಬಳಿ ಹಕಿಸಿಕೊಂಡು ಬಂದರೆಂದು ಈ ಸನದುಗಳಿಂದಲೂ ಶ್ರೀ ಮಹಾಬಲೇಶ್ವರ ದೇವಸ್ಠಾನದ ಹಿಂದಿನ ಜಮಾಖರ್ಚಿನಿಂದಲೂ ಸಿದ್ಧವಾಗುತ್ತದೆ. ಈ ಪೂಜಾದಿ ವಿನಿಯೋಗಗಳಿಗೆ ಉಪಾದಿಗಳೆಂದು ಹೆಸರು. ಇದನ್ನು ಬೇರೆ ಬೇರೆಯವರು ಬೇರೆ ಬೇರೆಯವರ ಕಾಲಕ್ಕೆ ಪಡೆದುಕೊಂದರೆಂಬುದೂ ಸ್ಪಷ್ಟವಿರುತ್ತದೆ. ==ಶ್ರೀ ಗೋಕರ್ಣ ಶ್ರೀ ಮಹಾಬಲೇಶ್ವರ ದೇವಾಲಯದ ಹಿಂದಿನ ಧರ್ಮದರ್ಶಿಗಳು== Shesh Venkataraman Jathar And Vighneshwara Damodar DixitOn 27July 1984 ಈ ಕೇಸ್ ನಲ್ಲಿ ನಮೂದಿಸಿದ ಪ್ರಕಾರ ಕೆಳಕಂಡ ಇಸವಿಗಳಲ್ಲಿ ದೇವಾಲಯದ ಟ್ರಸ್ಟ್ ಮೆಂಬರರು ಇದ್ದರೆಂದು ತಿಳಿಯುತ್ತದೆ. ಇಸವಿ / ಟ್ರಸ್ಟ್ ಮೆಂಬರ ಸಂಖ್ಯೆ 1842 / 11 1865 / 8 1890-1920 / 11-14 1937-1938 / 8 1950-1951 / 3 1984 / 2 7/8/1910 ನೇ ಇಸ್ವಿಯಲ್ಲಿ ಟೆಂಪಲ್ ಕಮಿಟಿ ನೇಮಿಸಿದ ಮೊಕ್ತೇಸರರು 1) Annappa Kuppa Bhat Hire 2) Subbadi bin Venkat Adi 3) Ganapati Devaru Bhat Gopi 4) Dattatraya Mahaabaleshwara Upaadhyaya 5) Ganapa Rama Dixit Marigoli 6) Krishna Narayana Bhat Prasad 7) Ananta Vinaayaka Gokarna 8) Mangesha Ganapayya Chikramane 9) Upendra Narayana Bhat 10) Yeshavanta Sheshagiri Shanabhaga 11) Nagappa Vishweshwara Karanta 12) Ganesha Subba Bhat Gayatri 13) Dattatraya Mangarsayya ಕೆಳಕಂಡ ದಾವಾ ಆರ್ಡರ್ ಗಳಲ್ಲಿ ಕೆಳಗಿನ ಸದಸ್ಯರುಗಳನ್ನು ಆಯಾ ಇಸ್ವಿಗಳಲ್ಲಿನ ಟ್ರಸ್ಟಿಗಳೆಂದು ಉಲ್ಲೇಖಿಸಲಾಗಿದೆ. 1] CIVIL SUIT NO-55/1919 1) Ganapati Devaru Bhat Gopi 2) Ananta Vinaayaka Gokarna 3) Annappa Kuppa Bhat Hire 4) Subbadi Venkatadi 5) Krishna Narayana Bhat Prasads 6) Nagappa Vishweshwara Karanta 7) Dattatraya Mangarsayya 8) Dattatraya Mahabaleshwara Upadhyaya 9) Mangesha Ganapayya Chikramane 10) Upendra Narayana Bhat 11) Ganesha Subba Bhat Gayatri 12) Dattatraya Pandurangappa 13) Ananta Ramarao 2] CIVIL SUIT NO-233/1938 1) Shankar Rama Bhat Gopi (Kota) 2) Krishna Narayana Bhat Prasad (Havik) 3) Mahabaleshwara Annappa Bhat Hire (Havik) 4) Damodara Dattatraya Upadhya (Havik) 5) Martu Narayana Bhatn (Gouda Sarasvata) 3] CIVIL SUIT NO-55/1947 1) Mahabaleshwara Annappa Bhat Hire (Havik) 2) Krishna Narayana Bhat Prasad (Havik) 3) Damodara Dattatraya Upadhya (Havik) ಪ್ರಾನ್ಕಿಸ್ ಬುಚನನ್ ಎಂಬ ವಿದೇಶೀ ಯಾತ್ರಿಗ ಗೋಕರ್ಣದ ಕುರಿತಾಗಿನ ಮಾಹಿತಿಯನ್ನು ಹೀಗೆ ಹೇಳಿದ್ದಾನೆ [[ಚಿತ್ರ:Buchanan Report Gokarna.pdf|thumbnail]] ==ಶಂಕರಾಚಾರ್ಯರ ಆಗಮನ== ಆಚಾರ್ಯರು ಗೋಕರ್ಣಕ್ಕೆ ಬಂದ ವಿಷಯ ಶಂಕರ ವಿಜಯದಲ್ಲಿ ಎಲ್ಲೂ ಉಲ್ಲೇಖ ಇಲ್ಲ. ಪ್ರಸಿದ್ಧ ಸಾಹಿತಿಗಳಾದ ಗೌರೀಶ ಕಾಯ್ಕಿಣಿಯವರ ಲೇಖನದಂತೆ ಶಂಕರಾಚಾರ್ಯರ ಆಗಮನವು ಆಗಿಲ್ಲವೆಂದೇ ಹೇಳಬಹುದು. ೬-೧೨-೨೦೦೧ ರ ಸಂಯುಕ್ತ ಕರ್ನಾಟಕದ ಅಂಕಣ ಹೀಗಿದೆ. [[ಚಿತ್ರ:Scan0001.pdf|thumbnail|GOUREESHA KAYKINI]] ಶಂಕರಾಚಾರ್ಯರ ಆಗಮನದ ಕುರಿತು ಉಲ್ಲೇಖಗಳು ಮೈಸೂರು ಓರಿಯಂಟಲ್ ಲೈಬ್ರರಿ ಹಾಗೂ ಮದ್ರಾಸ್ ಕಾಗದ ಪತ್ರಾಗಾರದಲ್ಲಿರುವ ಕೆಲ ಹಸ್ತಪ್ರತಿಗಳಲ್ಲಿ ಕಾಣ ಸಿಗುತ್ತದೆ. ಅದರ ಪ್ರತಿ ಹೀಗಿದೆ. [[ಚಿತ್ರ:1pdf.pdf|thumbnail|GGH]] ಅಥಾಪರೇಹನ್ಯುಷಸಿ ಪ್ರತೀತೋ ನಿತ್ಯಕ್ರಿಯಾಮಂ ಶಿಷ್ಯಯುತೋ ನಿವರ್ತ್ಯ | ಕರ್ನಾಟಕಾಧೀಶ ಸುಧನ್ವ ಯುಕ್ತೋ ಗೋಕರ್ಣ ಯಾತ್ರಾಂ ಯತಿರಾಟ್ ಚಿಕೀರ್ಷು ಃ || ತೀರ್ತ್ವಾ ತತೋ ಸಾವಘನಾಶಿನೀಂ ನದೀಂ ಗತ್ವಾ ಮಹಾಕಾಲ್ಯುಪಕಂಠಮಾದೃತಃ | ಸಮೀಕ್ಷ್ಯ ದೇವೀಂ ಸ ಕಲಾವನಕ್ಷಮಾ =ಗೋಕರ್ಣದ ತಾಮ್ರಶಾಸನ= :::::::::::::::::॥श्रीः॥ ::::::::::::::नमस्तुंग शिरस्तुंग चन्द्रचामर चारवे । ::::::::::::::त्रैलोक्यनगरारम्भ मूलस्तम्भाय शम्भवे ॥ :स्वस्ति श्रीमज्जयाभ्युदय नृपशालीवाहनशकवर्ष १३१३ प्रवर्तमान प्रजापति नाम संवत्सरे उत्तरायणे वसन्त ऋतौ वैशाखमासे कृष्णेपक्षे अमायां सौम्य वासरे सूर्योपरागे भार्गव श्वामित्रां‍ऽगिरस :वासिष्ठेभ्यो महद्भ्यो ब्राह्मणेभ्यो श्रीमन्माधवाचार्यैर्दत्त ताम्रलेखन पत्रवर्णन पत्रिका इयम् ॥ (कीदृक्?) ::इतः पूर्वं श्री मयूरवर्माख्यो राजा यात्रालुः श्री मद्गोकर्ण क्षेत्रमगात् । तत्र तावदाभीराभिः व्याप्तं महाबलं दृष्ट्वा अब्राह्मण्यं मन्वानो व्याकुल चित्तः सन् स्वविषयं प्रत्याजगाम । तदा कतिपयाहस्सु गतेषु ब्राह्मण्याधिष्ठितं पाञ्चालदेशमभिययौ । तत्र साग्निमतो विप्रानाहूय बहुशो द्रव्यवितरेण सन्तोष्य श्रीगोकर्णक्षेत्र निवासाय स्थितये च पर्यालोच्य तैः साकमागत्य तत्र स्थापयां चक्रे । ते वै शत शृंगोपत्यकासु निवसन्तः श्री महाबलेश्वरार्चनं बहुकालं निन्युः । ततश्चोरभीताः पलायनपराः सन्तो ब्रह्मदेशमेवाऽभिसेदुः । पुनस्तदब्राह्मण्यमासीत् । स एव चक्रवर्ती निशम्य छद्मना नैपथ्यान्तरं दधानो झटिति तमेव दक्षिण पांचालदेशमधिगम्य भूसुराणां वास्तुनि पृथक् पृथक् सुवर्णमेकैकं निधाय हायनं निन्ये । किमेतदिति सन्दिग्धास्तमन्वेषमाणाः स्युः । द्वित्रिदिने दृक्पथम् गतो मयूरवर्माऽपि ब्रह्मनिष्ठान् वशीकृत्य चतुर्विंशति संख्याकान् यजनशीलान् समादाय तेष्वष्टौ भार्गव प्रभृति चतुष्टय गोत्र प्रवरान् संगृह्य परिशिष्ट षोडश संस्कार युतेभ्यः महतः अग्रहार प्रवृत्ति प्रदानेन दक्षिण प्रान्तदेशे स्थापयित्वा पुनः पूर्ववत् गोकर्णे स्थापयांचक्रे । मुहुर्मुहुः क्षेत्रं हित्वा स्वदेशगतान् तान् देशीय वेष भाषाभ्यां च विनिमय्य तेभ्यो वृत्तिस्वाम्यं अदात् । वृत्तिस्तु- श्रीताम्रगौरीसमेतश्रीमन्महाबलेश्वरस्य त्रिषवणेषु महापूजोपचारं अग्रिम मान्यत्वं च भार्गव गोत्रोद्भवाय सर्वतन्त्रस्वतन्त्रत्वं,नियन्तृत्वं च, विश्वामित्र गोत्रोद्भवाय आचार्यत्वं दण्डनेतृत्वं च, अंगीरसगोत्रोद्भवाय समय निर्णेतृत्वं, वासिष्ठगोत्रोद्भवाय श्री सन्निधौ क्षेत्रवाशिनां चातुर्वर्ण्यानां नियोज्य योजकत्वं युष्मानेवाभिसरतु, इत्याज्ञापयित्वाऽगात् । अथ कस्मिंश्चित् समये हुब्बाइकाह्वयेन केनचित्सामन्तः चाण्डालेन बीबत्सवो भूत्वा भ्रष्टयाजनपरा निर्गत्य श्रीभट्टभास्कर पण्डित धुरीणं प्राप्य ते तु स्वोदन्तं व्यजिज्ञपुः- (तत्कथा वर्ण्यते)- ::नर्मदा दक्षिणस्यां कर्नाटकदेशे तुंगभद्रानदीतीरे पंपानामसरः क्षेत्रं चास्ति अदावस्य विजयानगर इति । तत्र वैदिकमार्गप्रवर्तको बुक्क भूपालः सार्वभौमो बोभवीतिस्म । तत्कुलगुरुः मन्त्री राजकार्य दुरन्धरः माधवाचार्यः यः शास्त्रे लौकिके व्यवहारे च तस्य महती प्रतिष्ठाऽऽसीत् । तस्य जन्म, शा.शके १३००-१३१३? सूक्तकाले साक्षतोदक पूर्वकं मयूर वर्मप्रभृति लोकादित्य शास्त्रानुसारेणैव भुक्क भूपति समक्षं -वृत्तिं ताम्रशासनं च दत्तवान् । स्वयम् श्रीमत्सकल साम्राज्य दुरन्धरेण बुक्कभूपतिसूनोः हरिहरस्य मन्त्रीभूत्वा, अन्ते ऐहिक सुखनिरपेक्षेण माधवाचार्येण अपरस्मिन् वयसि चतुर्थाश्रमः स्वीकृतः । तस्मिन्नाश्रमेऽपि श्रीमद्भगवतः शंकराचार्यस्य शारदापीठे शृंगबेरपुरे तत्पट्टाधिकारमुररीकृत्य शंकराचार्यात् षड्विंशतितमो विद्यारण्यभारतिरासीत् । श्रीमच्छंकराचार्य भगवत्पादपूज्य शंकरानन्दभारति स्थिति समये भट्टभास्कर संज्ञको महापण्डितवर्यः शाक्तोऽभूत् । अथ तान् मिलित्वा श्री भास्करपण्डितवर्योऽपि श्री गॊकर्णमण्डलवासिनां-इक्केरि, बेळगि, सिद्धापुर, (बुधापुर) सोदापुर, मल्लापुरान्तवर्तिनां तद्राजाधिराजप्रभृतिभ्यः सामन्तेभ्यो दापितताम्रसाधनेन संगृहीत श्रीमन्महाबलेश्वर प्रसाद प्रसन्नानां प्रतिवर्षं वर्तमान वर्तिष्यमाण वर्षाशन भूस्वास्थ्यं सर्वकर्मसु बहुमान्यं च दत्तवान् । अद्य प्रभृति अविच्छिन्न सन्तति पारम्पर्य धर्मनिष्ठाः श्री गोकर्णक्षेत्रे आचन्द्रार्कं निवसन्तु । अलं पल्लवितैः अत्र साक्षिणः- ::::::::::::::आदित्य चन्द्रावनिलोऽनलश्च द्यौर्भूमिरापो हृदयं यमश्च । ::::::::::::::अहश्च रात्रिश्च उभेच सन्ध्ये धर्मोऽपि जानाति नरस्य वृत्तम् ॥ :::::::::::::::::॥ श्री रस्तु ॥ :::::::::::इदं- दत्तात्रेयेश्वरस्य पूर्वस्यां द्वादशधनुष्प्रमाणे शिलालेखनमस्ति ॥ शा.शके-१७९५ लब्धमेतत् ॥ :::::::::::::::::॥ शुभमस्तु ॥ ॥शिलालेखन पत्रिका ॥ Haledu_5.pdf [[ಚಿತ್ರ:Haledu 5.pdf|thumbnail|Nodi]] == ಗೋಕರ್ಣದ ತೀರ್ಥಗಳು == ಸ್ಕಂದ ಪುರಾಣಾಂತರ್ಗತ ಗೋಕರ್ಣ ಖಂಡ ಹೇಳುವಂತೆ ಗೋಕರ್ಣದಲ್ಲಿ ಅನೇಕ ತೀರ್ಥಗಳು ಅನೇಕ ಲಿಂಗಗಳೂ ಪ್ರಸಿದ್ಧವಾಗಿವೆ. ಅವುಗಳಲ್ಲಿ ೩೩ ಪ್ರದಾನ ಲಿಂಗಗಳು, ೩೩ ತೀರ್ಥಗಳು ಪ್ರಧಾನವಾಗಿವೆ. ಅವುಗಳಲ್ಲಿ ಕೆಲವು ಹೀಗಿವೆ= ====ಗೋಕರ್ಣ ತೀರ್ಥ==== *ಗೋಕರ್ಣ ತೀರ್ಥ ಗರ್ಭ ಗುಡಿಯಲ್ಲಿದೆ == ಗೋಕರ್ಣದ ವಿದ್ವಾಂಸರುಗಳು == *೧] ದೈವರಾತರು, ೨] ಭಡ್ತಿ ದೇವರು ಶಾಸ್ಥ್ರಿಗಳು, ೩] ಭಡ್ತಿ ಗಣಪತಿ ಮಾಸ್ತರರು, ೪] ಭಡ್ತಿ ಶಿವರಾಮ ಶಾಸ್ತ್ರಿಗಳು, ೫] ಚಿತ್ರಿಗೆ ಗಣಪತಿ ಭಟ್, ೬] ಚಿತ್ರಿಗೆ ಗಜಾನನ ಭಟ್, ೭] ರಾಮಭಟ್ ಪನ್ನಿ, ೮] ಕೃಷ್ಣಭಟ್ ಪನ್ನಿ, ೯] ಪರಮೇಶ್ವರ ಭಟ್ ಬೈಲ್ ಕೇರಿ, ೧೦]ರಾಮಚಂದ್ರ ಭಟ್ ಕೊಡ್ಲೆಕೆರೆ, ೧೧] ಗಣಪತಿ ರಾಮಚಂದ್ರ ಭಟ್ ಹಿರೇ, ೧೨] ಕೃಷ್ಣ ರಾಮಚಂದ್ರ ಭಟ್ ಹಿರೇ, ೧೩]ಸುಬ್ರಾಯ ಭಟ್ ಕೊಡ್ಲೆಕೆರೆ, ೧೪]ಮಾರಿಗೋಳಿ ಪುಟ್ಟ ರಾಣಿಕರು, ೧೫]ಚಿಂತಾಮಣಿ ಗುಣಿ ಶಾಸ್ತ್ರಿಗಳು, ೧೬]ಉಮಾಶಿವ ಉಪಾಧ್ಯಾಯ, ೧೭]ಶಂಕರ ಭಟ್ ಷದಕ್ಷರಿ, ೧೮]ಸೀತಾರಾಮ ಭಟ್ ಗಾಯತ್ರಿ, ೧೯]ರಾಮಕೃಷ್ಣ ಭಟ್ ಗಾಯತ್ರಿ, ೨೦]ದಾಮೋದರ ದೀಕ್ಷಿತರು, ೨೧] ಅಗ್ನಿಹೋತ್ರಿಗಳು, ೨೨]ವಿಘ್ನೇಶ್ವರ ದಾಮೋದರ ದೀಕ್ಷಿತರು, ೨೩] ರಾಮಚಂದ್ರ ಶಾಸ್ತ್ರಿ ಹೊಸ್ಮನೆ, ೨೪] ವಿಘ್ನೇಶ್ವರ ಶಾಸ್ತ್ರಿ ಹೊಸ್ಮನೆ, ೨೫] ಯಜ್ಞ ನಾರಾಯಣ ಸಭಾಹಿತರು, ೨೬]ಸೀತಾರಾಮ ಭಟ್ ಶಂಕರಲಿಂಗ, ೨೭] ವಿಶ್ವನಾಥ ಉಪಾಧ್ಯಾಯರು, ೨೮] ರಾಮ ಉಪಾಧ್ಯಾಯರು, ೨೯] ಸೋನಿಭಟ್ ಜೋಗಳೇಕರ, ೩೦] ಕೃಷ್ಣಭಟ್ ಮಯ್ಯರ್, ೩೧] ಹರಿ ಭಟ್ ಮಯ್ಯರ್ ೩೨] ಸಾಂಬಾ ಭಟ್ ಗಾಯತ್ರೀ, ೩೩] ಅಣ್ಣ ಪಂಡಿತರು, ೩೪] ವೆಂಕಟರಮಣ ಪಂಡಿತ್, ೩೫] ರಾಮ ಪಂಡಿತ್, ೩೬]ಮಹಾಬಲೇಶ್ವರ ಜೋಶಿ (ವೈದಿಕ ಜೋಶಿ), ೩೭]ದಿನಕರ ಭಟ್ ಜೋಗಳೇಕರ ಶ್ರೌತ.೩೮] ಅನಂತ ಮಹಬಲೆಶ್ವರ ಉಪಾಧ್ಯಾಯ. ==ಗೋಕರ್ಣದ ಬೀಚ್== *ಧಾರ್ಮಿಕತೆ, ಆಧುನೀಕತೆ, ಸೌಂದರ್ಯ, ಮೂರೂ ಕೂಡಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಅಪಾರ ಪ್ರಮಾಣದ ವಿದೇಶಿಗರನ್ನು ಸೆಳೆಯುತ್ತಿರುವ ಕ್ಷೇತ್ರ ಎನ್ನಬಹುದು. ಇಲ್ಲಿಗೆ ಬ್ರಿಟನ್, ಫ್ರಾನ್ಸ್, ಇಟಲಿ, ಸ್ಪೇನ್, ಜರ್ಮನಿ, ಇಸ್ರೇಲ್ ಮತ್ತು ರಷ್ಯಾ ಪ್ರಜೆಗಳು ಬರುವುದು ಮಾಮೂಲು. *ಗೋಕರ್ಣದ ಬೀಚ್‌ಗಳಿಗೆ ವಿದೇಶಿಗರು ಬರುವುದು ಮೋಜು, ಮಸ್ತಿ ಮಾಡಲು, ಮಾದಕ ದ್ರವ್ಯ ಸೇವಿಸಲು ಎಂಬ ಕಲ್ಪನೆ ಬಹುತೇಕರಲ್ಲಿದೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ಅವರು ಮಾಡುತ್ತಿರುವ ಕೆಲಸಗಳು ಕುತೂಹಲ ಮೂಡಿಸುತ್ತವೆ. ಇಲ್ಲಿಯ ಜನರೊಂದಿಗೆ ಬೆರೆತು ಸ್ಥಳೀಯ ಉಡುಗೆ ತೊಡುಗೆ ರೂಢಿಸಿಕೊಂಡ ವಿದೇಶಿಗರ ದೊಡ್ಡ ದಂಡೇ ಇಲ್ಲಿದೆ. ರಾಮತೀರ್ಥದ ನೀರಿನಲ್ಲಿ ಸ್ನಾನ ಮಾಡಿ ಯೋಗ, ಧ್ಯಾನ ಮಾಡುವುದನ್ನು ಹೆಚ್ಚಿನ ವಿದೇಶಿಗರು ನಿತ್ಯದ ಕಾಯಕವಾಗಿಸಿಕೊಂಡಿದ್ದಾರೆ. ===ಶಂಕರ ಪ್ರಸಾದ ಫೌಂಡೇಶನ್=== [[File:OmBeach Rocks.jpg|thumb|300px|Om beach rocks at Gokarna]] *ಇವೆಲ್ಲಕ್ಕೂ ಕಲಶಪ್ರಾಯವಿಟ್ಟಂತೆ ವಿದೇಶಿಗರಿಗಾಗಿಯೇ ಇಲ್ಲೊಂದು ಸಂಸ್ಥೆ ಹುಟ್ಟಿಕೊಂಡಿದೆ. ಸಮೀಪದ ಬಂಕಿಕೊಡ್ಲದಲ್ಲಿ ವಿದೇಶಿ ಸ್ವಾಮಿ ಯೋಗರತ್ನಾರವರು ‘ಶಂಕರ ಪ್ರಸಾದ ಫೌಂಡೇಶನ್’ ಎಂಬ ಸಂಸ್ಥೆ ಹುಟ್ಟುಹಾಕಿದ್ದಾರೆ. ಈ ಸಂಸ್ಥೆ, ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬೀಚ್ ಸ್ವಚ್ಛತಾ ಅಭಿಯಾನ, ಐತಿಹಾಸಿಕ ಕೆರೆ, ತೀರ್ಥಗಳ ಅಭಿವೃದ್ಧಿ ಮತ್ತು ರಕ್ಷಣೆ ಕಾರ್ಯ, ಶ್ರಮದಾನದಂತಹ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದೆ. ವಿದೇಶಿಗರಿಗಾಗಿ ಯೋಗ, ಧ್ಯಾನ ಶಿಬಿರವನ್ನು ನಡೆಸುತ್ತಿದೆ. ಸ್ಥಳೀಯ ಆಡಳಿತ ಕೈಗೊಳ್ಳದ ಸ್ವಚ್ಛತೆಯನ್ನು ಗೋಕರ್ಣಕ್ಕೆ ಬರುವ ವಿದೇಶಿಯರು ಮಾಡುತ್ತಿರುವುದು ಸೋಜಿಗ. ===ಜಾನಪದ ಜೀವನದೊಡನೆ ಸಹಯೋಗ=== *ದೇಶ ಸುತ್ತುವ ಸಲುವಾಗಿ ಬರುವ ಕೆಲವು ವಿದೇಶಿ ಪ್ರವಾಸಿಗರು ಹಾಲಕ್ಕಿಗಳೊಂದಿಗೆ ಬೆರೆತು ದವಸ ಧಾನ್ಯ ಬೆಳೆಯುವ, ತರಕಾರಿಗೆ ನೀರು ಹಾಕುವ, ಕೊಯ್ಯುವ ಹಾಗೂ ಭತ್ತ ಬೇರ್ಪಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಹಾಲಕ್ಕಿಗರ ಸಾಂಪ್ರದಾಯಿಕ ಅಡುಗೆ, ಉಡುಗೆ ತೊಡುಗೆಗಳಿಗೆ ಮಾರು ಹೋಗಿರುವ ಹಲವರು ಅದನ್ನೇ ಅನುಸರಿಸುತ್ತಿದ್ದಾರೆ. ಗೋಕರ್ಣ ಸಮೀಪದ ಭಾವಿಕೊಡ್ಲದ ರಾಮಗೌಡ ಎಂಬುವವರ ಮನೆಯಲ್ಲಿ ನೆಲೆಸಿದ್ದ ಸ್ಪೇನ್ ದೇಶದ ಕಾರ್ಲ್ ರಿಚಾರ್ಡೋ ಹಾಗೂ ಇಟಲಿಯ ರಿಜ್ವಾನ್ ಫೇಸ್, ಭತ್ತದ ಬಣವೆಯಿಂದ ಹುಲ್ಲು ಕಟ್ಟನ್ನು ಹಲಗೆ ಮೇಲೆ ಬಡಿದು ಭತ್ತ ಬೇರ್ಪಡಿಸುವುದನ್ನು ಬಹಳ ಆಸ್ಥೆಯಿಂದ ಕಲಿತಿದ್ದಾರೆ. ===ಜರ್ಮನಿಯ ಮಹಿಳೆ ಡೆನಿಸ್ ದಾಸ್=== *ಪ್ರತಿವರ್ಷ ಗೋಕರ್ಣಕ್ಕೆ ಬರುವ ಜರ್ಮನಿಯ ಡೆನಿಸ್ ದಾಸ್ ಎಂಬ ಮಹಿಳೆ ಕೆಲವು ವರ್ಷಗಳಿಂದ ಬೀಡಾಡಿ ನಾಯಿಗಳು ಹಾಗೂ ಸಾಕು ನಾಯಿಗಳ ನಿಯಂತ್ರಿಸಲು ನೂರಾರು ನಾಯಿಗಳ ಸಂತಾನಹರಣ ಚಿಕಿತ್ಸೆಯನ್ನು ಉಚಿತವಾಗಿ ಮಾಡಿದ್ದಾರೆ. ಸ್ವಂತ ಖರ್ಚಿನಿಂದಲೇ ಗೋವಾಕ್ಕೆ ನಾಯಿಗಳನ್ನು ತೆಗೆದುಕೊಂಡು ಹೋಗಿ ಚಿಕಿತ್ಸೆ ನಡೆಸಿ ಪುನಃ ಗೋಕರ್ಣಕ್ಕೆ ತಂದುಬಿಡುತ್ತಿದ್ದಾರೆ! ===ಶಿವ ಮೂವ್ಸ್ ಆನ್ –ಇನ್ ಗೋಕರ್ಣ=== *1986ರಿಂದ ಪ್ರತಿ ವರ್ಷ ಗೋಕರ್ಣಕ್ಕೆ ಬರುತ್ತಿರುವ ಸ್ವೀಡನ್‌ನ ಹ್ಯಾರಿ ಪೆರೊನಿಯಸ್ ಎಂಬ ಪ್ರವಾಸಿಗ ಸ್ಥಳೀಯರ ಜೀವನಶೈಲಿ, ಉಡುಗೆ ತೊಡುಗೆ, ಆಚಾರ ವಿಚಾರಗಳಿಗೆ ಮನಸೋತು, ಗೋಕರ್ಣದ ವೈದಿಕ ಧರ್ಮ ಮತ್ತು ಹಾಲಕ್ಕಿ ಒಕ್ಕಲಿಗರ ಜೀವನ ಹಾಗೂ ಗೋಕರ್ಣದ ಬಗ್ಗೆ ಸಂಪೂರ್ಣವಾಗಿ ಅಭ್ಯಸಿಸಿದ್ದಾರೆ. ಈ ಅಧ್ಯಯನವನ್ನು ‘ಶಿವ ಮೂವ್ಸ್ ಆನ್ –ಇನ್ ಗೋಕರ್ಣ’ ಎಂಬ ಸಾಕ್ಷ್ಯಚಿತ್ರವನ್ನು ತಯಾರಿಸಿದ್ದಾರೆ. 1986ರಿಂದ ತೆಗೆದ ಛಾಯಾಚಿತ್ರಗಳನ್ನು ಅದರಲ್ಲಿ ದಾಖಲಿಸಿದ್ದು, ಗೋಕರ್ಣ ಹೇಗೆ ಬದಲಾಗುತ್ತಿದೆ ಎಂಬುದರ ಕುರಿತು ವಿವರಿಸಿದ್ದಾರೆ. *ಇಲ್ಲಿಯ ಕುಡ್ಲೆ ಕಡಲ ತೀರದ ಪಾದಚಾರಿ ಮಾರ್ಗಗಗಳಲ್ಲಿ ವಿದೇಶಿಯರೇ ಚಿಕ್ಕಚಿಕ್ಕ ಮಳಿಗೆ ಇಟ್ಟುಕೊಂಡಿದ್ದಾರೆ. ತೆಂಗಿನ ಕರಟದಿಂದ ಮಾಡಿದ ಕರಕುಶಲ ಸಾಮಗ್ರಿಗಳು, ಕಪ್ಪೆಚಿಪ್ಪನಿಂದ ತಯಾರಾದ ವಸ್ತುಗಳು, ವಿವಿಧ ಮಣಿಗಳ ಆಭರಣ, ವಿದೇಶಿ ತಿಂಡಿ ತಿನಿಸುಗಳು, ವಿವಿಧ ಸಂಗೀತ ವಾದನಗಳನ್ನು ಅವರು ಮಾರಾಟ ಮಾಡುತ್ತಿದ್ದಾರೆ. ಕೆಲವೊಮ್ಮೆ ಇಲ್ಲಿಯೇ ನೃತ್ಯ, ಸಂಗೀತ ಪ್ರದರ್ಶನವೂ ನಡೆಯುತ್ತದೆ. ಅನೇಕ ಸಲ ಯೋಗ ಪ್ರದರ್ಶನ, ಸರ್ಕಸ್‌ಗಳನ್ನೂ ಮಾಡುತ್ತಾರೆ. ===ಸೂರ್ಯನಿಗೆ ಅರ್ಘ್ಯ- ಯೋಗ=== *ಸೂರ್ಯೋದಯವಾದ ಮೇಲೆ ಸಮುದ್ರದಲ್ಲಿ ಸ್ನಾನ ಮಾಡಿ, ಸೂರ್ಯನಿಗೆ ಅರ್ಘ್ಯ ಪ್ರಧಾನ ಮಾಡಿ ಯೋಗ, ಧ್ಯಾನ ಪೂರ್ತಿಗೊಳಿಸಿದ ನಂತರವೇ ತಮ್ಮ ಇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು. ತಾವು ಕಲಿತ ಯೋಗ, ಧ್ಯಾನವನ್ನು ಯಾವುದೇ ಫಲಾಪೇಕ್ಷೆಯಿಲ್ಲದೇ ಇತರರಿಗೆ ಧಾರೆ ಎರೆಯುತ್ತಿದ್ದಾರೆ. ಗೋಕರ್ಣದ ಧಾರ್ಮಿಕತೆ, ಸಂಸ್ಕೃತಿಯನ್ನು ವಿದೇಶದಲ್ಲೂ ಪಸರಿಸಲು ಪ್ರಯತ್ನಿಸುತ್ತಿದ್ದಾರೆ.<ref>{{Cite web |url=http://www.prajavani.net/news/article/2017/03/21/478908.html |title=ಕಡಲ ತಡಿಯಲಿ ವಿದೇಶಿಗರ ಕಾಯಕ;ರವಿ ಸೂರಿ;21 Mar, 2017 |access-date=2017-03-21 |archive-date=2017-03-27 |archive-url=https://web.archive.org/web/20170327224457/http://www.prajavani.net/news/article/2017/03/21/478908.html |url-status=dead }}</ref> == ಚಿತ್ರಗಳು == <gallery> File:Mahabaleshwara Temple.JPG | ಮಹಾಬಲೇಶ್ವರ ದೇವಾಲಯ </gallery> ==ಉಲ್ಲೇಖಗಳು== {{Reflist}} {{commons category|Gokarna}} [[ವರ್ಗ:ಉತ್ತರ ಕನ್ನಡ ಜಿಲ್ಲೆ]] [[ವರ್ಗ:ಹಿಂದೂ ಧರ್ಮದ ಪುಣ್ಯ ಕ್ಷೇತ್ರಗಳು]] [[ವರ್ಗ:ಪ್ರವಾಸಿ ತಾಣ]] [[ವರ್ಗ:ಯಾತ್ರಾ ಸ್ಥಳ]] [[ವರ್ಗ:ಪುಣ್ಯಕ್ಷೇತ್ರ]] [[ವರ್ಗ:ಕರ್ನಾಟಕದ ಕಡಲತೀರ]] oxb8sn64raieodg78ldymnvffpff2jg 1111046 1111045 2022-08-01T05:31:19Z VISMAYA 24X7 77356 /* ಪುಣ್ಯ ಕ್ಷೇತ್ರ */ wikitext text/x-wiki {{Infobox ಭಾರತದ ಭೂಪಟ <!-- {{Infobox settlement --> |native_name = ಗೋಕರ್ಣ |skyline = OmBeach_Topview.jpg |skyline_caption = ಗೋಕರ್ಣದ ಓಂ ಕಡಲತೀರ |type = village |latd=14.55 |longd=74.31667 |altitude = 586 |locator_position = right |state_name = ಕರ್ನಾಟಕ |district = [[ಉತ್ತರ ಕನ್ನಡ]] |leader_title = |leader_name = |population_total = 25851 |population_as_of = 2001 |population_density = |area_magnitude = |area_total = 10.9 |area_telephone = |postal_code = |vehicle_code_range = |sex_ratio = |unlocode = |website = |footnotes = |pushpin_map = India Karnataka#India |pushpin_label_position = right |pushpin_map_alt = |pushpin_map_caption = Location in Karnataka, India |coordinates = {{coord|14.55|N|74.31667|E|display=inline,title}} }} '''ಗೋಕರ್ಣ''' ಕರ್ನಾಟಕದ [[ಉತ್ತರ ಕನ್ನಡ]] ಜಿಲ್ಲೆಯ ಕಡಲತೀರದ ಒಂದು ಊರು. ಭೂಕೈಲಾಸ; [[ಪರಶುರಾಮ]] ಭೂಮಿ ಎಂಬ ಐತಿಹ್ಯಗಳನ್ನು ಹೊಂದಿರುವ ಈ ಪ್ರದೇಶ ವಾಯವ್ಯ ದಿಕ್ಕಿನಲ್ಲಿದೆ. ಕಾರವಾರದಿಂದ ಸುಮಾರು ೬೫ ಕಿ.ಮಿ. ದೂರದಲ್ಲಿದೆ. == ಪುಣ್ಯ ಕ್ಷೇತ್ರ == [https://vismaya24x7.com/1192/2020/ ಮಹಾಗಣಪತಿ ದೇವಾಲಯ,] ಶಿವ (ಮಹಾಬಲೇಶ್ವರ) ದೇವಾಲಯಗಳು ಇದ್ದು ಗೋಕರ್ಣ ಒಂದು ಪವಿತ್ರ ಕ್ಷೇತ್ರವಾಗಿದೆ.ದೇವಾಲಯಗಳ ಸಮೀಪದಲ್ಲಿಯೇ ಸುಂದರ ಕಡಲ ತೀರವಿದ್ದು ನೋಡಲು ತುಂಬಾ ಆಕಷ೯ಣೀಯವಾಗಿದೆ.ಇದೊಂದು ಪ್ರವಾಸಿಗರ ತಾಣವಾಗಿದ್ದು ದೇಶ-ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ. ಗೋಕರ್ಣದಲ್ಲಿ ೩ ಸಮುದ್ರ ತೀರಗಳಿದ್ದು ನೋಡಲು ತುಂಬಾ ರಮಣೀಯವಾಗಿದೆ. # ಅರ್ಧಚಂದ್ರಾಕಾರದ ಸಮುದ್ರ ತೀರ # ಸಮುದ್ರ ತೀರ # ಆಕಾರದ ಸಮುದ್ರ ತೀರ [[ಚಿತ್ರ:NAKASHE.rtf.psd.jpg|thumbnail]] [[ಚಿತ್ರ:GOKARNA PURANAM 01.pdf|thumbnail]] [[ಚಿತ್ರ:Gokarna Mahatmya ApUrna.pdf|thumbnail|GOKARNA MAHATME]] [[ಚಿತ್ರ:Gokarna Purana Sarah.pdf|thumbnail|GOKARNA PURANA SARA]] <gallery> Kannada VIshwaKosha.pdf </gallery> [[ಚಿತ್ರ:Scan0002.JPG|thumbnail]] ==ಗೋಕರ್ಣ== ಕನ್ನಡ ವಿಶ್ವಕೋಶದಲ್ಲಿ ಕೂಡ ಗೋಕರ್ಣ ಶಬ್ದದ ವಿವರಣೆ ನೀಡಲಾಗಿದೆ.ಗೋಕರ್ಣ ಎಂಬ ಹೆಸರು ಈ ಕ್ಷೇತ್ರಕ್ಕೆ ಹೇಗೆ ಬಂದಿತು ಎನ್ನುವುದಕ್ಕೆ ಹಾಗೂ ಸ್ಕಂದ ಪುರಾಣದ ಗೋಕರ್ಣ ಖಂಡದಲ್ಲಿ ೮ ನೇ ಅಧ್ಯಾಯದಲ್ಲಿ ಹಾಗೂ ಸ್ಕಂದ ಪುರಾಣದ ಸಹ್ಯಾದ್ರಿ ಉತ್ತರ ಖಂಡದಲ್ಲಿ ಹೀಗೆ ಹೇಳಲಾಗಿದೆ - ಧರಣೀಮಾಹ ಶಂಕರ ಮತ್ಸಂಯೋಗಾದಿಹ ಶುಭೇ ಭವಿಷ್ಯತಿ ಸುತಸ್ತವ | ಗ್ರಹಾಣಾಮಧಿಪಶ್ಚಂಡಃ $ಸೋಂಗಾರಕ ಇತಿ ಶ್ರುತಃ || ಭವಿಷ್ಯತೀದಂ ಭದ್ರಂ ತೇ ಕ್ಷೇತ್ರಂ ತ್ರೈಲೋಕ್ಯ ವಿಶ್ರುತಂ | ಗೋಶಬ್ದಃ ಪ್ರಠಮಂ ದೇವಿ ತ್ವಯಿ ಸಂಪರಿವರ್ತತೇ || ಕರ್ಣಶ್ಚಾಯಂ ತವ ಶುಭೇ ದೇವ್ಯಂಬುಗ್ರಹ ಯೋಗತಃ | ತಸ್ಮಾದ್ಗೋಕರ್ಣಮಿತಿ ಚ ಖ್ಯಾತಿಂ ಲೋಕೇ ಗಮಿಷ್ಯತಿ || * ಗೋ ಎನ್ನುವುದು ಮೊಟ್ಟ ಮೊದಲಿಗೆ ಭೂಮಿಗೆ ಬಂದ ಸಂಜ್ಞೆಯಾಗಿದೆ. ಈ ಕ್ಷೇತ್ರವು ಕರ್ಣವಾಗಿದ್ದು ಶಿವನ ಸಂಯೋಗದಿಂದ ಇಲ್ಲಿ ಗ್ರಹಗಳಿಗೆ ಅಧಿಪನಾದ ಅಂಗಾರಕನು(ಆತನಿಗೆ ಕರ್ಣಸಂಜ್ಞೆ) ಹುಟ್ಟುತ್ತಾನೆ. ಭೂಮಿ ಹಾಗೂ ಅಂಬುಗ್ರಹ(ಅಂಗಾರಕ) ಕೂಡುವಿಕೆ ಅಥವಾ ಭೂಮಿ ಹಾಗೂ ರುದ್ರಯೋನಿ ಎಂದು ಖ್ಯಾತವಾದ ಗೋಕರ್ಣದ ಸ್ಥಲ ಇವುಗಳ ಕೂಡುವಿಕೆಯಿಂದಾಗಿ ಇದು ಗೋಕರ್ಣ ಎಂದು ಖ್ಯಾತವಾಗುತ್ತದೆ. *ರಾಮಾಯಣ ಕಾಲದಷ್ಟು ಹಳೆಯದಾದ ಗೋಕರ್ಣ ಜಾಗತಿಕವಾಗಿ ಹೆಸರಾದ ಕ್ಷೇತ್ರವಾಗಿದೆ. ಅನೇಕ ಧಾರ್ಮಿಕ ಕ್ಷೇತ್ರಗಳು ಇದ್ದರೂ ಇದು ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ. ಗೋಕರ್ಣದಲ್ಲಿ ಪ್ರಾಚೀನವಾದ ಶಿಲಾಲೇಖನಗಳು, ಪ್ರಾಚೀನವಾದ ಮಹಾಬಲೇಶ್ವರ ದೇವಾಲಯ ಇದೆ. ಪ್ರಾಚೀನವಾದ ವಾಯುಪುರಾಣದಂತಹ ಪುರಾಣಗಳಲ್ಲಿ ಈ ಕ್ಷೇತ್ರ ಉಲ್ಲೇಖಿತವಾಗಿರುವುಧು ಪ್ರಧಾನವಾದ ಅಂಶವಾಗಿದೆ. *ಈ ಕ್ಷೇತ್ರವು ತ್ರಿಸ್ಥಲವೆಂದು ಖ್ಯಾತವಾದ ಗೋಕರ್ಣ, ರಾಮಸೇತು, ಕಾಶಿ ಕ್ಷೇತ್ರಗಳಲ್ಲಿ ಒಂದಾಗಿದೆ. ಭರತ ಖಂಡದ ಹತ್ತು ಭಾಸ್ಕರ ಕ್ಷೇತ್ರಗಳಲ್ಲಿ ಇದು ಒಂದಾಗಿರುವುದರಿಂದ ಹಿಂದೂ ಜನರ ಪವಿತ್ರ ಕ್ಷೇತ್ರ ಇದಾಗಿದೆ. ಈ ಕ್ಷೇತ್ರವು ಸಮುದ್ರದಲ್ಲಿ ಸೇರಿತ್ತು. ಪರಶುರಾಮನು ಇದನ್ನು ಉದ್ಧರಿಸಿದನೆಂದು ಪುರಾಣ ಹೇಳುತ್ತದೆ. ವಾಯುಪುರಾಣದಲ್ಲಿ ೪೮ ನೇ ಅಧ್ಯಾಯದಲ್ಲಿ *ತಸ್ಯ ದ್ವೀಪಸ್ಯ ವೈ ಪೂರ್ವೇ ತೀರೇ ನದನದೀಪತೇಃ | ಗೋಕರ್ಣ ನಾಮಧೇಯಸ್ಯ ಶಂಕರಸ್ಯಾಲಯಂ ಮಹತ್ || ಎನ್ನಲಾಗಿದೆ. *ಬ್ರಹ್ಮಾಂಡ ಪುರಾಣದಲ್ಲಿ ಅನೇಕ ಕಡೆ ಗೋಕರ್ಣದ ಬಗೆಗಿನ ವಿಷಯಗಳು ಕಂಡು ಬರುತ್ತವೆ. ೫೭ ನೇ ಅಧ್ಯಾಯದಲ್ಲಿ ಗೋಕರ್ಣ ಕ್ಷೇತ್ರ ಹೇಗೆ ಪರಶುರಾಮ ಸೃಷ್ಟಿ ಎಂಬುಧನ್ನು ವಿವರಿಸಲಾಗಿದೆ. *ಗೋಕರ್ಣ ನಾಮ ವಿಖ್ಯಾತಂ ಕ್ಷೇತ್ರಂ ಸರ್ವ ಸುರಾರ್ಚಿತಮ್ | ಸಾರ್ಧಯೋಜನ ವಿಸ್ತಾರಮ್ ತೀರೇ ಪಶ್ಚಿಮ ವಾರಿಧೇಃ || ಇತ್ಯಾದಿಯಾಗಿ ಗೋಕರ್ಣದ ವಿಖ್ಯಾತಿಯನ್ನು ಅನೇಕ ಪುರಾಣಗಳಲ್ಲಿ ವಿವರಿಸಲಾಗಿದೆ. ಗೋಕರ್ಣ ಕ್ಷೇತ್ರ ಮಂಡಲದ ಕುರಿತಾಗಿ ವಿವರಣೆ= *ಪಂಚಕ್ರೋಶ ಪರೀಣಾಹಂ ಗೋಕರ್ಣ ಕ್ಷೇತ್ರ ಮಂದಲಮ್ || ಎಂಬುದಾಗಿ ಸ್ಕಂದ ಪುರಾಣದ ಸಹ್ಯಾದ್ರಿ ಉತ್ತರ ಖಂಡದಲ್ಲಿ ಹದಿನೈದು ಮೈಲಿಯ ಸುತ್ತಳತೆಯ ಕ್ಷೇತ್ರ ಗೋಕರ್ಣ ಮಂಡಲ ಎನ್ನಲಾಗಿದೆ. *ಜೊತೆಗೆ ಸಾರ್ಧ ಯೋಜನ ವಿಸ್ತೀರ್ಣಂ ಅರ್ಧ ಯೋಜನಮಾಯತಮ್ | ಕ್ಷೇತ್ರ ರೂಪೇಣ ತಿಷ್ಠಂತಂ ಶಿವಮ್ ಪಶ್ಯಂತಿ ಸೂರಯಃ || ಎನ್ನಲಾಗಿದೆ. *ಗೋಕರ್ಣ ಕುರಿತು ಸ್ಕಂಧ ಪುರಾಣದ ಕಾಶೀ ಖಂಡದಂತೆ [[ಗೋಕರ್ಣ ಖಂಡ]]ವೂ ಇದೆ. ಇದಲ್ಲದೇ ಸಂಕ್ಷೇಪವಾದ [[ಗೋಕರ್ಣ ಮಹಾತ್ಮೆ]] ಗ್ರಂಥಗಳೂ ಮುದ್ರಿತವಾಗಿದೆ. [[ಚಿತ್ರ:Karnataka Gazetteerr Part 2.pdf|thumbnail|Karnataka Gazetteerr Part 2.pdf]][[Gazetteer of Bombay.pdf]] [[ಚಿತ್ರ:Gazetteer of Bombay.pdf|thumbnail|Gazetteer of Bombay.pdf]] ==ಪೌರಾಣಿಕವಾಗಿ ಗೋಕರ್ಣ== *ಶ್ರೀ ಕೈಲಾಸಾಧಿಪತಿಯಾದ ಶಂಕರನ ಪರಮ ಭಕ್ತನಾದ ರಾವಣನ ತಾಯಿ ಕೈಕಸೆ ಎಂಬುವಳು. ಈಕೆ ಒಂದು ದಿನ ಪಾರ್ಥಿವ ಲಿಂಗಪೂಜೆಯನ್ನು ಮಾಡಲು ನಿಶ್ಚೈಸಿ ಸಮುದ್ರದಲ್ಲಿ ಸ್ನಾನ ಮಾಡಿ ಮಳಲು ಲಿಂಗವನ್ನು ಮಾಡಿಕೊಂಡು ಪೂಜಿಸುತ್ತಿದ್ದಳು. ಆಗ ಸಮುದ್ರದ ತೆರೆಗಳು ಲಿಂಗ ವನ್ನು ಕೊಚ್ಚಿಕೊಂಡು ಹೋದವು. ಕೈಕಸೆಯು ದುಃಖಿಸುತ್ತಾ ಮಗನಾದ ರಾವಣನನ್ನು ನೆನೆದಳು. ಅವನು ಇದನ್ನು ನೋಡಿ ಎಲ್ಲವನ್ನೂ ಸಹಿಸಿ, ತಾಯೆ, ದುಃಖಿಸಬೇಡ. ಶಿವನನ್ನು ತಪಸ್ಸಿನಿಂದ ಒಲಿಸಿ ಅವನು ಪೂಜಿಸುವ ಪ್ರಾಣ ಲಿಂಗವನ್ನೇ ತಂದುಕೊಡುತ್ತೇನೆಂದು ಸಮಾಧಾನ ಪಡಿಸಿ ಕೈಲಾಸಕ್ಕೆ ಹೋದನು. * ಅಲ್ಲಿ ಆತನಿಗೆ ತನ್ನ ಶಕ್ತಿಯಿಂದ ಕೈಲಾಸವನ್ನೇ ಲಂಕೆಗೆ ಒಯ್ದರೆ ಹೇಗೆ ಎಂಬ ಬುಧ್ಧಿ ಹುಟ್ಟಿತು. ಆತ ತನ್ನ ಇಪ್ಪತ್ತು ತೋಳುಗಳ ಬಲದಿಂದ ಕೈಲಾಸವನ್ನು ಎತ್ತಲು ಕೈಲಾಸವು ಅಲುಗಾಡಿತು. ಪಾರ್ವತಿಯು ಭೀತಿಯಿಂದ ಶಿವನನ್ನು ಅಪ್ಪಿದಳು. ಶಿವನು ಪಾರ್ವತಿಯನ್ನು ಸಮಾಧಾನಪಡಿಸಿ ತನ್ನ ಎಡಗಾಲಿನ ಅಂಗುಷ್ಠದಿಂದ ಭೂಮಿಗೆ ಒತ್ತಿದನು. ರಾವಣನ ಕೈಗಳು ಪರ್ವತದ ಬುಡದಲ್ಲಿ ಸಿಕ್ಕಿದವು. ಅವನು ಬಾಧೆಯಿಂದ ನರಳುತ್ತ ಹರನನ್ನು ಪ್ರಾರ್ಥಿಸಲು ಶಿವನು ಕಾಲನ್ನು ಎತ್ತಿದನು. ರಾವಣನು ಬಲಾತ್ಕಾರದಿಂದ ತನ್ನ ಕೆಲಸವಾಗುವುದೆಂದು ತಿಳಿದು ನೋವಿಗೆ ಹೆದರದೇ ತಪಸ್ಸನ್ನು ಮಾಡಿದನು. ಅದಕ್ಕೂ ಶಿವ ಪ್ರಸನ್ನನಾಗದಿದ್ದಾಗ ತನ್ನ ತಲೆಯನ್ನೇ ಕಡಿದು ಬುರುಡೆಯನ್ನು ತಯಾರಿಸಿ ದೇಹದ ನಾಳಗಳಿಂದ ತಂತಿಯನ್ನು ಮಾಡಿ ಸಾಮಗಾನವನ್ನು ಹಾಡಿದನು. ರಾವಣನ ಸಾಮಗಾನಕ್ಕೆ ರುದ್ರ ಪ್ರಸನ್ನನಾಗಿ ಮೈದಡವಿ ಬೇಕಾದ ವರವನ್ನು ಬೇಡೆಂದನು. *ರಾವಣನು ನಮಸ್ಕರಿಸಿ ಶಿವನೇ, ನಿನ್ನ ಅನುಗ್ರಹದಿಂದ ಸಕಲ ಭಾಗ್ಯಗಳೂ ದೇವತೆಗಳೂ ನನ್ನ ದಾಸರಾಗಿರುವರು. ನನ್ನ ತಾಯಿಯು ನಿತ್ಯವೂ ಪೂಜಿಸಲು ನಿನ್ನಿಂದ ಪೂಜಿಸಲ್ಪಡುವ ಪ್ರಾಣಲಿಂಗವನ್ನು ಅನುಗ್ರಹಿಸು ಎಂದನು. ಭವನು ಆತ್ಮಲಿಂಗವನ್ನು ರಾವಣನಿಗೆ ಕೊಡುತ್ತ ಇದನ್ನು ಪೂಜಿಸುವವರ ಸಕಲ ಇಷ್ಟಾರ್ಥಗಳೂ ಕೈಗೂಡುವವು. ಅವರು ಈಶ್ವರನನ್ನೇ ಪಡೆಯುವರು. ಇದನ್ನು ಭೂಮಿಯಲ್ಲಿ ಎಲ್ಲಿಯೂ ಇಡದೇ ತೆಗೆದುಕೊಂಡು ಹೋಗಬೇಕು. ಭೂಮಿಯಲ್ಲಿ ಇಟ್ಟಿದ್ದಾದರೆ ಅದು ಅಲ್ಲೇ ಘಟ್ಟಿಯಾಗಿ ನಿಲ್ಲುತ್ತದೆ ಮತ್ತು ಅದು ಪುನಃ ಎತ್ತಲು ಸಾಧ್ಯವಿಲ್ಲ ಎಂದು ತಿಳಿಸಿ ಶಿವನು ಅಂತರ್ಧಾನನಾದನು. ರಾವಣನು ಹರ್ಷಿತನಾಗಿ ಹರನಿಗೆ ನಮಸ್ಕರಿಸಿ ಲಂಕೆಗೆ ಹೊರಟನು. *ಇದನ್ನೆಲ್ಲವನ್ನೂ ಲೋಕ ಸಂಚಾರಿಯಾದ ನಾರದನು ತಿಳಿದು ದೇವಲೋಕದಲ್ಲಿ ಸುಖಾಸೀನರಾಗಿರುವ ದೇವತೆಗಳನ್ನು ಕಂಡು "ಹೇ ದೇವತೆಗಳಿರಾ ರಾವಣನು ಕೈಲಾಸನಾಥನನ್ನು ತಪಸ್ಸಿನಿಂದ ಒಲಿಸಿಕೊಂಡು ಅವನ ಆತ್ಮಲಿಂಗವನ್ನು ಪಡೆದು ಲಂಕೆಗೆ ಹೋಗುತ್ತಿದ್ದಾನೆ. ಅವನು ಲಂಕೆಯನ್ನು ಸೇರಿದರೆ ಅದೇ ಕೈಲಾಸವಾಗುವುದು. ಅವನನ್ನು ದೇವ, ದಾನವ, ರಾಕ್ಷಸ, ಯಕ್ಷ, ಕಿನ್ನರ ಮನುಷ್ಯರಿಂದ ಜಯಿಸಲು ಸಾಧ್ಯವಿಲ್ಲ. ನೀವು ಕಾಲ ಕಳೆಯದೇ ಮಾರ್ಗ ಮಧ್ಯದಲ್ಲಿ ಅವನನ್ನು ತಡೆದು ಅವನ ಕೈಯಿಂದ ಪ್ರಾಣ ಲಿಂಗವನ್ನು ತಪ್ಪಿಸಿ ಭೂಮಿಯಲ್ಲಿ ಇಡುವಂತೆ ಮಾಡಿದರೆ ಪುನಃ ಆ ದುಷ್ಟನಿಗೆ ಅದು ಸಿಗುವುದಿಲ್ಲವೆಂದು ಶಿವನೇ ಹೇಳಿದ್ದಾನೆ. ಬೇಗನೇ ಕಾರ್ಯ ತತ್ಪರರಾಗಿ ಎಂದು ಹೇಳಿ ನಾರದನು ಹೊರಟು ಹೋದನು. *ದೇವತೆಗಳು ಗಾಬರಿಯಿಂದ ಏನೊಂದೂ ತಿಳಿಯದೇ ತಮ್ಮನ್ನು ಯಾವಾಗಲೂ ಕಷ್ಟದಲ್ಲಿ ರಕ್ಷಿಸುವ ಮಹಾವಿಷ್ಣುವಿನ ಸ್ತೋತ್ರ ಮಾಡಿ ಅವನಿಗೆ ಎಲ್ಲವನ್ನೂ ಅರಿಕೆ ಮಾಡಿದರು. ವಿಷ್ಣುವು ಹೊಸ ಸಂಕಟವು ಪ್ರಾಪ್ತವಾಯಿತಲ್ಲಾ ಎಂದು ಚಿಂತಿಸಿ ಅದಕ್ಕೊಂದು ಪರಿಹಾರವನ್ನು ಯೋಚಿಸಿ ಗಣಪತಿ ಯನ್ನು ಕರೆದು ರಾವಣನು ನಿನ್ನನ್ನು ಪೂಜಿಸದೇ ನಿನ್ನ ತಂದೆಯನ್ನು ತಪಸ್ಸಿನಿಂದ ಒಲಿಸಿಕೊಂಡು ಮನೆಗೆ ಹೋಗುತ್ತಿದ್ದಾನೆ. ಅವನಿಗೆ ನೀನು ವಿಘ್ನವನ್ನುಂಟು ಮಾಡು. ನಿನಗೆ ಮೋದಕ ಕಡಬು ಕರ್ಜೀಕಾಯಿ ಪಂಚಖಾದ್ಯ ಕಬ್ಬು ಮೊದಲಾದವುಗಳನ್ನು ಕೊಡುತ್ತೇನೆ. ನೀನು ರಾವಣನಿಂದ ಆತ್ಮಲಿಂಗವನ್ನು ಪಡೆದು ಭೂಮಿಯಲ್ಲಿ ಇರಿಸಬೇಕೆಂದು ತಿಳಿಸಿದನು. ದೇವತೆಗಳೂ ಭಕ್ತಿಯಿಂದ ಗಣಪತಿಯನ್ನು ಪೂಜಿಸಿ ಸ್ತೋತ್ರ ಮಾಡಿ ನಮ್ಮನ್ನು ಉದ್ಧರಿಸಬೇಕೆಂದು ಬೇಡಿಕೊಂಡರು. *ಗಣಪತಿಯು ಪಶ್ಚಿಮ ಸಮುದ್ರ ತೀರದಲ್ಲಿರುವ ಗೋಕರ್ಣದ ಸಮೀಪದಲ್ಲಿ ರಾವಣನು ಬರುತ್ತಿರುವುದನ್ನು ಕಂಡು ಬ್ರಹ್ಮಚಾರಿಯ ರೂಪವನ್ನು ಧರಿಸಿ ಕಬ್ಬುಗಳನ್ನು ತಿನ್ನುತ್ತಿದ್ದನು. ಆ ಕಾಲಕ್ಕೆ ಸರಿಯಾಗಿ ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಸೂರ್ಯನನ್ನು ಮರೆಮಾಡಿ ಸಂಧ್ಯಾಕಾಲವೆಂಬ ಭ್ರ ಮೆಯನ್ನು ರಾವಣನಿಗೆ ಉಂಟು ಮಾಡಿದನು. ರಾವಣನು ಬ್ರಾಹ್ಮಣನೂ, ಜ್ನಾನಿಯೂ ಕರ್ಮನಿಷ್ಠನೂ ಆದ್ದರಿಂದ, ಸೂರ್ಯನು ಅಸ್ತವಾದದ್ದನ್ನು ನೋಡಿ ಸಂಧ್ಯಾವಂದನೆಯನ್ನು ಮಾಡಬೇಕು. ಆದರೆ ಲಿಂಗವನ್ನು ಭೂಮಿಯ ಮೇಲೆ ಇಡುವಂತಿಲ್ಲ, ಏನು ಮಾಡಲಿ? ಎಂದು ಆಲೋಚಿಸುತ್ತಿ ರುವಾಗ ವಟುವೇಷಧಾರಿಯಾದ ಗಣಪತಿಯನ್ನು ಕಂಡನು. *ಮುಗುಳು ನಗೆಯಿಂದ ಅವನನ್ನು ಹತ್ತಿರ ಕರೆದು ಬಾಲಕನೆ, ಈ ಲಿಂಗವನ್ನು ಸ್ವಲ್ಪ ಹಿಡಿದುಕೊಂಡಿರು. ನಾನು ಸಂಧ್ಯಾವಂದನೆಯನ್ನು ಮುಗಿಸಿ ಬರುತ್ತೇನೆ. ಅಲ್ಲಿಯವರೆಗೆ ಭೂಮಿಯ ಮೇಲೆ ಇದನ್ನು ಇಡಬಾರದು; ಜೋಕೆ ಎಂದನು. ಗಣಪತಿಯು ಲಿಂಗವನ್ನು ತೆಗೆದುಕೊಂಡು ಇದು ಭಾರವಾಗಿದೆ; ನನ್ನಿಂದ ಬಹಳ ಹೊತ್ತು ಹಿಡಿದುಕೊಳ್ಳಲು ಸಾಧ್ಯವಿಲ್ಲ. ಮೂರು ಬಾರಿ ನಿನ್ನನ್ನು ಕರೆಯುತ್ತೇನೆ ನೀನು ಬರಬೇಕು. ಬರದಿದ್ದಲ್ಲಿ ಇದನ್ನು ಭೂಮಿಯ ಮೇಲೆ ಇಡುತ್ತೇನೆ, ಎಂದು ಹೇಳಲು ರಾವಣನು ಅದಕ್ಕೆ ಒಪ್ಪಿಕೊಂಡನು. ರಾವಣನು ಶೌಚವನ್ನು ಪೂರೈಸಿ ಕಾಲು ತೊಳೆ ಯುತ್ತಿರುವಾಗ ಒಮ್ಮೆ ರಾವಣಾ ಎಂದು ಕರೆದನು. ಅರ್ಘ್ಯವನ್ನು ಕೊಡುತ್ತಿರುವಾಗ ರಾವಣಾ ಎಂದು ಕರೆದನು. ಜಪವನ್ನು ಪ್ರಾರಂಭಿಸುತ್ತಿರುವಾಗ ಓ ರಾವಣಾ ಎಂದು ಮೂರನೇ ಬಾರಿ ಕೂಗಿದನು. ರಾವಣನು ಓ ಬಂದೆ ಎಂದು ಕೂಗುತ್ತ ಓಡಿ ಬರುವುದರೊಳಗಾಗಿ ಲಿಂಗವನ್ನು ಭೂಮಿಯ ಮೇಲೆ ಶಿವಸ್ಮರಣೆ ಮಾಡುತ್ತ ಇಟ್ಟನು. *ರಾವಣನು ಸಿಟ್ಟಿನಿಂದ [http://ಗಣಪತಿಯ https://vismaya24x7.com/1192/2020/] ನೆತ್ತಿಯ ಮೇಲೆ ಮುಷ್ಟಿಯಿಂದ ಗುದ್ದಿದನು. ಬಲಿಷ್ಟನಾದ ರಾವಣನ ಗುದ್ದಿನಿಂದ ನೆತ್ತಿಯ ಮೇಲೆ ಒಂದು ಕುಳಿಯಾಗಿ ಹೊಟ್ಟೆಯು ಕುಸಿಯಿತು. ರಾವಣನು ತನ್ನ ಶಕ್ತಿಯ ಗರ್ವದಿಂದ ಲಿಂಗವನ್ನು ಕೀಳಲು ಪ್ರಯತ್ನಿಸಿದನು. ಆದರೂ ಅದನ್ನು ಕೀಳಲು ಅವನಿಂದ ಆಗಲಿಲ್ಲ. ಆಗ ತನ್ನ ತಪಸ್ಸು ನಿಷ್ಫಲವಾದ ಸಿಟ್ಟಿನಿಂದ ಅಲ್ಲಿಯೇ ಬಿದ್ದ ಲಿಂಗದ ಸಂಪುಟವನ್ನು ದಾರವನ್ನೂ ಲಾಲ್ಕು ದಿಕ್ಕಿಗೆ ಬೀಸಿದನು. ಅದು ಸಜ್ಜೇಶ್ವರ, ಗುಣವಂತೇಶ್ವರ, ಧಾರೇಶ್ವರ. ಮೃಡೇಶ್ವರ ಎಂಬ ಹೆಸರಿನಿಂದ ಪ್ರಖ್ಯಾಥವಾಯಿತು. *ತನ್ನ ರಾಕ್ಷಸ ಶಕ್ತಿಯು ಸೋತು ಹೋಗಲು ನೀನೇ ಮಹಾಬಲನೆಂದು ಕೂಗಿದನು. ಆ ಕಾಲಕ್ಕೆ ದೇವತೆಗೆಳು ಮಂದಾರದ ಮಳೆಗಳನ್ನು(ಪುಷ್ಪವೃಷ್ಟಿ) ಸುರಿಸಿದರು. ವಿಷ್ಣುವು ಚಕ್ರವನ್ನು ತೆಗೆಯಲು ಸೂರ್ಯನು ಕಾಣಿಸಿಕೊಂಡನು. ಸುರರು ರಾವಣನನ್ನು ನೋಡಿ ಕಿಲಕಿಲನೆ ನಕ್ಕರು. ರಾವಣನು ನಾಚಿಕೆಯಿಂದ ಓಡಿ ಹೋದನು. ಇದನ್ನೆಲ್ಲವನ್ನೂ ಪರಮೇಶ್ವರನು ವಾಯುವಿನಿಂದ ತಿಳಿದು ಗೋಕರ್ಣಕ್ಕೆ ಬಂದನು. ಲಿಂಗವು ರಾವಣನಿಂದ ಬಹಳ ಘಾಸಿಯಾಗಿದ್ದನ್ನು ನೋಡಿ ಪಶ್ಚಾತ್ತಾಪ ಪಟ್ಟನು. ತಾನು ಲಿಂಗವನ್ನು ಪೂಜಿಸಿದನು. *ಆಗ ಅಲ್ಲಿಗೆ ಬಂದ ದೇವತೆಗಳನ್ನು ಕುರಿತು ತನ್ನ ಜನ್ಮಸ್ಥಲವಾದ ಗೋಕರ್ಣದಲ್ಲಿಯೇ ಗಣಪತಿಯು ಲಿಂಗವನ್ನು ಸ್ಥಾಪಿಸಿದ್ದರಿಂದ ಮೊದಲು ಗಣಪತಿಯನ್ನು ಪೂಜಿಸಿ ನಂತರ ಆತ್ಮಲಿಂಗವನ್ನು ಪೂಜಿಸಬೇಕೆಂದು ಅಪ್ಪಣೆ ಮಾಡಿ ಆತ್ಮಲಿಂಗವನ್ನು ಭಕ್ತಿಯಿಂದ ಪೂಜಿಸುವ ಭಕ್ತರ ಇಷ್ಟಾರ್ಥಗಳು ಕೈಗೂಡುವವು. ತಾನು ಇಲ್ಲಿಯೇ ವಾಸವಾಗುತ್ತೇನೆಂದು ಹೇಳಿ ಅಂತರ್ಧಾನನಾದನು. ಇದಕ್ಕೆ ಭೂ ಕೈಲಾಸವೆಂಬ ಹೆಸರಾಗಲಿ ಎಂದು ದೇವತೆಗಳು ಹೇಳಿ ಗಣಪತಿಯನ್ನೂ ಆತ್ಮಲಿಂಗವನ್ನೂ ಭಕ್ತಿಯಿಂದ ಪೂಜಿಸಿ ಅಂತರ್ಧಾನರಾದರು. *ನಂತರ ರಾವಣನು ಪುನಃ ತಾಯಿಯೊಡನೆ ಗೋಕರ್ಣಕ್ಕೆ ಬಂದು ಗಣಪತಿಯನ್ನೂ ಆತ್ಮಲಿಂಗವನ್ನೂ ಭಕ್ತಿಯಿಂದ ಪೂಜಿಸಿದನು. ಆಗ ಶಿವನು ಪ್ರತ್ಯಕ್ಷನಾಗಿ ನೀನು ದುಃಖಿಸುವ ಕಾರಣವಿಲ್ಲ. ನಿನ್ನಿಂದಲೇ ಲೋಕಕ್ಕೆ ಉಪಕಾರವಾಗಬೇಕಿತ್ತು. ನೀನು ನೆಪ ಮಾತ್ರ. ನಿನ್ನಿಂದ ಲಿಂಗಕ್ಕೆ ಘಾಸಿಯಾದರೂ, ನನ್ನ ಜನ್ಮಸ್ಥಳದಲ್ಲಿಯೇ ನನ್ನ ಮಗನಿಂದ ಸ್ಥಾಪಿಸಲ್ಪಟ್ಟದ್ದರಿಂದ ನನಗೆ ಆನಂದವಾಗಿದೆ. ನಿನಗೆ ಶುಭವಾಗಲಿ ಎಂದು ಹೇಳಿ ಅಂತರ್ಧಾನನಾದನು. ಹೀಗೆ ರಾವಣನಿಂದ ಸ್ಥಾಪಿಸಲ್ಪಟ್ಟ ಶಿವನ ಆತ್ಮಲಿಂಗವು ಭಕ್ತರ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತ ಸಿದ್ಧಿಕ್ಷೇತ್ರವೆಂದು ಪ್ರಸಿದ್ಧವಾಗಿದೆ. ಈ ಕಥೆಯನ್ನು ಹಾಡಿನ ರೂಪದಲ್ಲಿ ಇಲ್ಲಿನ ಸ್ತ್ರೀಯರು ಹೀಗೆ ಹಾಡುತ್ತಾರೆ. ==ಐತಿಹಾಸಿಕವಾಗಿ ಗೋಕರ್ಣ== [[ಚಿತ್ರ:South ndian Epigraphy.pdf|thumbnail|South ndian Epigraphy]] :ಈ ಕ್ಷೇತ್ರದ ದೇವಾಲಯಗಳು ಕಟ್ಟಲ್ಪತ್ತಿದ್ದು ಪೂಜಾ ವಿನಿಯೋಗಗಳ ವ್ಯವಸ್ಥೆ ಎಂದಿನಿಂದಾಯಿತು ಎಂಬುದರ ಕಾಲನಿರ್ಣಯವು ಸಾದ್ಯಂತವಾಗಿ ದೊರೆಯಲಾರದು. [[Karnataka Gazetteerr Part 2.pdf]] [[1983 Gazetteer Vol2 Chapter9,]][[Kanara 1904 Gazetteer,]] [[Kanara 1883 Gazetteer]] ವೀಕ್ಷಿಸಿದಾಗ ಬಹು ಮುಖ್ಯವಾದ ಅಂಶಗಳು ತಿಳಿಯುತ್ತವೆ.ಹಾಗೆಯೇ ಗೋಕರ್ಣದಲ್ಲಿಯ ಶಿಲಾಶಾಸನಗಳು, ದೇವಾಲಯಗಳಲ್ಲಿಯ ಬರಹಗಳು, ಮದ್ರಾಸನಲ್ಲಿರುವ ಪುರಾತತ್ವ ಇಲಾಖೆಯ ದಾಖಲೆಗಳು [[South ndian Epigraphy.pdf]]ಅನೇಕ ಐತಿಹಾಸಿಕ ಸಂಗತಿಗಳನ್ನು ಹೊರಹಾಕುತ್ತವೆ. *ಶ್ರೀ ಮಹಾಬಲೇಶ್ವರ ದೇವಾಲಯದ ನಂದೀ ಮಂಟಪದ ಪಶ್ಚಿಮ ದ್ವಾರದ ಮೇಲೆ ``ಪಾರುಪತ್ಯಗಾರ ಹಲಸುನಾಡು ವಿಶ್ವೇಶ್ವರಯ್ಯನ ಮುಖಾಂತರ ಶರ್ವರೀ ಸಂವತ್ಸರದ ಕಾರ್ತಿಕ ಶುದ್ಧ ೧ ರಲ್ಲೂ ರಂಗ ಮಂಟಪದ ಕೆಲಸ ಮುಗಿದಿದೆ``, ಎಂದು ಶಿಲಾಲೇಖವಿದೆ. ಆದರೆ ಇದರಲ್ಲಿ ಶಕೆ ಬರೆದಿಲ್ಲ. ಆದಾಗ್ಯೂ ಇದನ್ನು ಕಟ್ಟಿ ಬಹು ಕಾಲವಾಗಿರಬೇಕೆಂದು ಸ್ಪಷ್ಟವಾಗುತ್ತದೆ. ಇದನ್ನು ನಗರ ಸಂಸ್ಥಾನಿಕರು ಈ ಪಾರುಪತ್ಯಗಾರನ ಮುಖಾಂತರ ಕಟ್ಟಿಸಿದರೆಂಬ ಐತಿಹ್ಯವಿದೆ. *ಇತರ ದೇವಾಲಯಗಳನ್ನು ಬೇರೆ ಬೇರೆ ಭಜಕರು ಕಟ್ಟಿಸಿ ಪೂಜಾ ವಿನಿಯೋಗಗಳ ಬಗ್ಗೆ ಉಂಬಳಿ ಹಾಕಿಸಿ ಕೊತ್ತಿರಬೇಕೆಂದು ಕೆಲವು ದಾಖಲೆಗಳಿಂದ ತಿಳಿದು ಬರುತ್ತದೆ. ಈ ಕ್ಷೇತ್ರವು ಈ ಪ್ರಾಂತದ ಉಳಿದ ಸ್ಥಳಗಳಂತೆ ಮೊದಲು ಅಬ್ರಾಹ್ಮಣ್ಯವಾಗಿತ್ತೆಂತು ಇಲ್ಲಿಯ ಬ್ರಾಹ್ಮಣರಲ್ಲಿರುವ ಒಂದು ಶಿಲಾಲೇಖನದ ನಕಲಿನಿಂದ ತಿಳಿದು ಬರುತ್ತದೆ. ಈ ನಕಲು ಸಂಸ್ಕೃತ ಗದ್ಯ ರೂಪದಲ್ಲಿದೆ. ಇದಕ್ಕೂ [[ಉತ್ತರ ಸಹ್ಯಾದ್ರಿ]]ಎಂಬ ಪುರಾಣದ ೪೮ ಮತ್ತು ೮೬ ನೇ ಅಧ್ಯಾಯಗಳ [[ಹವ್ಯಕ]]ರ ಉತ್ಪತ್ತಿ ಎಂಬ ಭಾಗಕ್ಕೂ ಪೂರ್ಣ ಸಾಮ್ಯವಿರುತ್ತದೆ. [[ಚಿತ್ರ:UTTARA SAHYADRI KHANDA.pdf|thumbnail]] *ವರದಾನದೀ ತೀರದ ಜಯಂತಿ ಎಂಬ ರಾಜಧಾನಿಯಲ್ಲಿ [[ಮಯೂರವರ್ಮ]]ನೆಂಬ ರಾಜನು ಆಳುತ್ತಿದ್ದನು. ಅವನು ಯಾತ್ರಾರ್ಥವಾಗಿ ಗೋಕರ್ಣಕ್ಕೆ ಬಂದಾಗ ಇಲ್ಲಿ ಬೇಡರು ವಾಸವಾಗಿದ್ದು ಅಬ್ರಾಹ್ಮಣ್ಯವಾಗಿರುವುದನ್ನು ಕಂಡು ವ್ಯಸನಪಟ್ಟು ಅಹಿಚ್ಛತ್ರ ದಕ್ಷಿಣಪಾಂಚಾಲಕ್ಕೆ ಹೋಗಿ ದ್ರವ್ಯ ದಿಂದಲೂ ವಿನಯದಿಂದಲೂ ಬ್ರಾಹ್ಮಣರನ್ನು ಸಂತೋಷ ಪಡಿಸಿ ಕರೆತಂದು ಈ ಪ್ರಾಂತದಲ್ಲಿ ಉಂಬಳಿಗಳನ್ನು ಹಾಕಿಕೊಟ್ಟು ಬ್ರಾಹ್ಮಣರನ್ನು ಸಂಸ್ಥಾಪಿಸಿದನು. ಕಾಲ ಕಾಲಕ್ಕೆ ಈ ಕ್ಷೇತ್ರದಲ್ಲಿ ಬ್ರಾಹ್ಮಣರ ವಸತಿಗಾಗಿ ಪೂಜಾ ವಿನಿಯೋಗಗಳು ನದೆಯುತ್ತಿರಬೇಕು. *ಆದರೆ ಮುಂದೆ ಮಯೂರವರ್ಮನ ಮರಣಾ ನಂತರ ಕಳ್ಳರ ಬಾಧೆಯಿಂದ ಬ್ರಾಹ್ಮಣರು ಈ ಪ್ರಾಂತವನ್ನೇ ಬಿಟ್ಟು ಸ್ವದೇಶಕ್ಕೆ ಹೋದರು. ಮಯೂರವರ್ಮನ ಮಗನಾದ ತ್ರಿನೇತ್ರ ಕದಂಬನು ಗೋಕರ್ಣ ಯಾತ್ರೆಗೆ ಬಂದಾಗ ಈ ಪ್ರಾಂತದ ರಾಜನಾದ ಚಂಡಸೇನನು ಅವನನ್ನು ಸತ್ಕರಿಸಿ ತನ್ನ ರಾಜ್ಯದಲ್ಲಿ ಬ್ರಾಹ್ಮಣ ವಸತಿಯನ್ನು ಉಂಟು ಮಾಡ ಬೇಕಾಗಿ ಕೇಳಿಕೊಂಡನು. *ತ್ರಿನೇತ್ರ ಕದಂಬನು ಬ್ರಾಹ್ಮಣರನ್ನು ಕರೆತಂದು ಸ್ಥಾಪಿಸಿದ್ದಲ್ಲದೇ ತನ್ನ ತಂಗಿಯಾದ ಕನಕಾವತಿಯನ್ನು ಚಂಡಸೇನನ ಮಗಲೋಕಾದಿತ್ಯನಿಗೆ ಕೊಟ್ಟು ಆಪ್ತತ್ವ ಮಾಡಿಕೊಂದನು. ಆದರೆ ಈ ಪ್ರಾಂತದಲ್ಲಿ ಹುಬ್ಬಾಸಿಗನೆಂಬ ಚಾಂಡಾಲನ ಬಾಧೆಯಾಗಲು ಬ್ರಾಹ್ಮಣರಲ್ಲಿ ಕೆಲವರು ತಮ್ಮ ದೇಶಕ್ಕೆ ಹೊರಟು ಹೋದರು. ಇನ್ನು ಕೆಲವರು ಜಾತಿಭ್ರಷ್ಠರಾಗಿ ಚಾಂಡಾಲರಾದರು. *:ಲೋಕಾದಿತ್ಯನು ತನ್ನ ಮಗಳ ಸ್ವಯಂವರದ ನೆಪ ಮಾಡಿ ಹುಬ್ಬಾಸಿಗನನ್ನು ಸೇನೆ ಸಹಿತ ನಾಶ ಮಾಡಿದ ಮತ್ತು ಅಹಿಚ್ಛತ್ರಕ್ಕೆ ಹೋಗಿ ಭಟ್ಟಾಚಾರ್ಯ ಪ್ರಮುಖರಿಂದ ಬ್ರಾಹ್ಮಣರನ್ನು ಸಮಾಧಾನಪಡಿಸಿ ಏಳು ಗೋತ್ರದ ಇಪ್ಪತ್ನಾಲ್ಕು ಬ್ರಾಹ್ಮಣ ಕುಟುಂಬಗಳನ್ನು ತಂದು ಅವರಿಗೆ ಉಂಬಳಿ ಹಾಕಿ ಕೊಟ್ಟು ಈ ಪ್ರಾಂತದಲ್ಲಿ ಇಟ್ಟನು. ಇದರಲ್ಲಿ ನಾಲ್ಕು ಗೋತ್ರದ ಎಂಟು ಕುಟುಂಬಗಳನ್ನು ಗೋಕರ್ಣದಲ್ಲಿಟ್ಟನು ಮತ್ತು ಈ ಬ್ರಾಹ್ಮಣರು ಸ್ವದೇಶಕ್ಕೆ ಹೋಗಬಾರದೆಂದು ಇವರ ವೇಷ ಭಾಷೆಗಳನ್ನು ಬದಲಾಯಿಸಿದನು. *ಮುಂದೆ ಈ ಪ್ರಾಂತವು ವಿಜಯನಗರದ ಅರಸರ ವಶಕ್ಕೆ ಹೋದ ಕಾಲದಲ್ಲಿ ಮಂತ್ರಿಗಳಾಗಿದ್ದು ಸನ್ಯಾಸವನ್ನು ತೆಗೆದುಕೊಂಡ ಮಾಧವಾಚಾರ್ಯರು ಶಕೆ ೧೩೧೩ ನೇ ಪ್ರಜಾಪತಿ ಸಂವತ್ಸರದ ಉತ್ತರಾಯಣದ ವಸಂತ ಋತು ವೈಶಾಖ ಮಾಸ ಬಹುಳ ಅಮಾವಾಸ್ಯೆಯ ಸೂರ್ಯಗ್ರಹಣದಲ್ಲಿ ತಾಮ್ರಶಾಸನ ಪೂರ್ವಕವಾಗಿ ಈ ಕ್ಷೇತ್ರದ ಬ್ರಾಹ್ಮಣರಿಗೆ ಈ ಮೇಲಿನ ಪ್ರಾಂತಗಳಿಂದ ವೃತ್ತಿ(ಸರ್ಥ) ವನ್ನು ಕಲ್ಪಿಸಿದರೆಂದು ಆ ಶಾಸನದ ನಕಲಿನಿಂದ ತಿಳಿಯುತ್ತದೆ. ( ಈ ನಕಲಿನಲ್ಲಿ ಹಿಂದಿನ ಸಂಗತಿಗಳನ್ನು ಸ್ವಲ್ಪದಲ್ಲಿ ವಿವರಿಸಿದ್ದಾರೆ.) ಈ ಮಧ್ಯದಲ್ಲಿ ಶ್ರೀ ಮಹಾಬಲೇಶ್ವರ ದೇವಾಲಯ ದ ಅರ್ಚಕರು ಜಂಗಮರಿದ್ದರೆಂದಲೂ ಅವರು ದೇವತ್ವವನ್ನು ಅಪಹರಿಸಿದ್ದಕ್ಕಾಗಿ ನಿರ್ವಂಶರಾದರೆಂದೂ ಒಂದು ದಾಖಲೆಯಿಂದ ಅರ್ಥವಾಗುತ್ತದೆ. ::ಈ ಪ್ರಾಂತವು ಮೈಸೂರು ಪಾಳೇಗಾರ ಹೈದರಲಿ(ಬಾಬಹದ್ದರಿ) ವಂಶಕ್ಕೆ ಹೋಗುವ ಮೊದಲು ಕೆಳದಿ(ಇಕ್ಕೇರಿ) ಸಂಸ್ಥಾನಿಕರ ವಶದಲ್ಲಿತ್ತೆಂದೂ ಚೆನ್ನಮ್ಮಾಜಿ ಎಂಬ ರಾಣಿಯೂ, ಸೋಮಶೇಖರನೆಂಬ ನಾಯಕನೂ ಆಳಿದರೆಂದೂ ಇವರು ಲಿಂಗಾಯತ ಮತದವರಿರಬೇಕೆಂತಲೂ ಈ ಅರಸರ ಮೊಹರುಳ್ಳ ಕೆಲ ಸನದುಗಳಿಂದ ತಿಳಿಯುತ್ತದೆ. *ಇಲ್ಲಿಯ ಬ್ರಾಹ್ಮಣರು ಈ ಸಂಸ್ಥಾನಿಕರಲ್ಲಿ ಹೋಗಿ ಬೇರೆ ಬೇರೆ ಪೂಜಾ ವಿನಿಯೋಗಗಳನ್ನು ನೇಮಿಸಿಕೊಂಡು ಜಮೀನು ಊಂಬಳಿ ಹಕಿಸಿಕೊಂಡು ಬಂದರೆಂದು ಈ ಸನದುಗಳಿಂದಲೂ ಶ್ರೀ ಮಹಾಬಲೇಶ್ವರ ದೇವಸ್ಠಾನದ ಹಿಂದಿನ ಜಮಾಖರ್ಚಿನಿಂದಲೂ ಸಿದ್ಧವಾಗುತ್ತದೆ. ಈ ಪೂಜಾದಿ ವಿನಿಯೋಗಗಳಿಗೆ ಉಪಾದಿಗಳೆಂದು ಹೆಸರು. ಇದನ್ನು ಬೇರೆ ಬೇರೆಯವರು ಬೇರೆ ಬೇರೆಯವರ ಕಾಲಕ್ಕೆ ಪಡೆದುಕೊಂದರೆಂಬುದೂ ಸ್ಪಷ್ಟವಿರುತ್ತದೆ. ==ಶ್ರೀ ಗೋಕರ್ಣ ಶ್ರೀ ಮಹಾಬಲೇಶ್ವರ ದೇವಾಲಯದ ಹಿಂದಿನ ಧರ್ಮದರ್ಶಿಗಳು== Shesh Venkataraman Jathar And Vighneshwara Damodar DixitOn 27July 1984 ಈ ಕೇಸ್ ನಲ್ಲಿ ನಮೂದಿಸಿದ ಪ್ರಕಾರ ಕೆಳಕಂಡ ಇಸವಿಗಳಲ್ಲಿ ದೇವಾಲಯದ ಟ್ರಸ್ಟ್ ಮೆಂಬರರು ಇದ್ದರೆಂದು ತಿಳಿಯುತ್ತದೆ. ಇಸವಿ / ಟ್ರಸ್ಟ್ ಮೆಂಬರ ಸಂಖ್ಯೆ 1842 / 11 1865 / 8 1890-1920 / 11-14 1937-1938 / 8 1950-1951 / 3 1984 / 2 7/8/1910 ನೇ ಇಸ್ವಿಯಲ್ಲಿ ಟೆಂಪಲ್ ಕಮಿಟಿ ನೇಮಿಸಿದ ಮೊಕ್ತೇಸರರು 1) Annappa Kuppa Bhat Hire 2) Subbadi bin Venkat Adi 3) Ganapati Devaru Bhat Gopi 4) Dattatraya Mahaabaleshwara Upaadhyaya 5) Ganapa Rama Dixit Marigoli 6) Krishna Narayana Bhat Prasad 7) Ananta Vinaayaka Gokarna 8) Mangesha Ganapayya Chikramane 9) Upendra Narayana Bhat 10) Yeshavanta Sheshagiri Shanabhaga 11) Nagappa Vishweshwara Karanta 12) Ganesha Subba Bhat Gayatri 13) Dattatraya Mangarsayya ಕೆಳಕಂಡ ದಾವಾ ಆರ್ಡರ್ ಗಳಲ್ಲಿ ಕೆಳಗಿನ ಸದಸ್ಯರುಗಳನ್ನು ಆಯಾ ಇಸ್ವಿಗಳಲ್ಲಿನ ಟ್ರಸ್ಟಿಗಳೆಂದು ಉಲ್ಲೇಖಿಸಲಾಗಿದೆ. 1] CIVIL SUIT NO-55/1919 1) Ganapati Devaru Bhat Gopi 2) Ananta Vinaayaka Gokarna 3) Annappa Kuppa Bhat Hire 4) Subbadi Venkatadi 5) Krishna Narayana Bhat Prasads 6) Nagappa Vishweshwara Karanta 7) Dattatraya Mangarsayya 8) Dattatraya Mahabaleshwara Upadhyaya 9) Mangesha Ganapayya Chikramane 10) Upendra Narayana Bhat 11) Ganesha Subba Bhat Gayatri 12) Dattatraya Pandurangappa 13) Ananta Ramarao 2] CIVIL SUIT NO-233/1938 1) Shankar Rama Bhat Gopi (Kota) 2) Krishna Narayana Bhat Prasad (Havik) 3) Mahabaleshwara Annappa Bhat Hire (Havik) 4) Damodara Dattatraya Upadhya (Havik) 5) Martu Narayana Bhatn (Gouda Sarasvata) 3] CIVIL SUIT NO-55/1947 1) Mahabaleshwara Annappa Bhat Hire (Havik) 2) Krishna Narayana Bhat Prasad (Havik) 3) Damodara Dattatraya Upadhya (Havik) ಪ್ರಾನ್ಕಿಸ್ ಬುಚನನ್ ಎಂಬ ವಿದೇಶೀ ಯಾತ್ರಿಗ ಗೋಕರ್ಣದ ಕುರಿತಾಗಿನ ಮಾಹಿತಿಯನ್ನು ಹೀಗೆ ಹೇಳಿದ್ದಾನೆ [[ಚಿತ್ರ:Buchanan Report Gokarna.pdf|thumbnail]] ==ಶಂಕರಾಚಾರ್ಯರ ಆಗಮನ== ಆಚಾರ್ಯರು ಗೋಕರ್ಣಕ್ಕೆ ಬಂದ ವಿಷಯ ಶಂಕರ ವಿಜಯದಲ್ಲಿ ಎಲ್ಲೂ ಉಲ್ಲೇಖ ಇಲ್ಲ. ಪ್ರಸಿದ್ಧ ಸಾಹಿತಿಗಳಾದ ಗೌರೀಶ ಕಾಯ್ಕಿಣಿಯವರ ಲೇಖನದಂತೆ ಶಂಕರಾಚಾರ್ಯರ ಆಗಮನವು ಆಗಿಲ್ಲವೆಂದೇ ಹೇಳಬಹುದು. ೬-೧೨-೨೦೦೧ ರ ಸಂಯುಕ್ತ ಕರ್ನಾಟಕದ ಅಂಕಣ ಹೀಗಿದೆ. [[ಚಿತ್ರ:Scan0001.pdf|thumbnail|GOUREESHA KAYKINI]] ಶಂಕರಾಚಾರ್ಯರ ಆಗಮನದ ಕುರಿತು ಉಲ್ಲೇಖಗಳು ಮೈಸೂರು ಓರಿಯಂಟಲ್ ಲೈಬ್ರರಿ ಹಾಗೂ ಮದ್ರಾಸ್ ಕಾಗದ ಪತ್ರಾಗಾರದಲ್ಲಿರುವ ಕೆಲ ಹಸ್ತಪ್ರತಿಗಳಲ್ಲಿ ಕಾಣ ಸಿಗುತ್ತದೆ. ಅದರ ಪ್ರತಿ ಹೀಗಿದೆ. [[ಚಿತ್ರ:1pdf.pdf|thumbnail|GGH]] ಅಥಾಪರೇಹನ್ಯುಷಸಿ ಪ್ರತೀತೋ ನಿತ್ಯಕ್ರಿಯಾಮಂ ಶಿಷ್ಯಯುತೋ ನಿವರ್ತ್ಯ | ಕರ್ನಾಟಕಾಧೀಶ ಸುಧನ್ವ ಯುಕ್ತೋ ಗೋಕರ್ಣ ಯಾತ್ರಾಂ ಯತಿರಾಟ್ ಚಿಕೀರ್ಷು ಃ || ತೀರ್ತ್ವಾ ತತೋ ಸಾವಘನಾಶಿನೀಂ ನದೀಂ ಗತ್ವಾ ಮಹಾಕಾಲ್ಯುಪಕಂಠಮಾದೃತಃ | ಸಮೀಕ್ಷ್ಯ ದೇವೀಂ ಸ ಕಲಾವನಕ್ಷಮಾ =ಗೋಕರ್ಣದ ತಾಮ್ರಶಾಸನ= :::::::::::::::::॥श्रीः॥ ::::::::::::::नमस्तुंग शिरस्तुंग चन्द्रचामर चारवे । ::::::::::::::त्रैलोक्यनगरारम्भ मूलस्तम्भाय शम्भवे ॥ :स्वस्ति श्रीमज्जयाभ्युदय नृपशालीवाहनशकवर्ष १३१३ प्रवर्तमान प्रजापति नाम संवत्सरे उत्तरायणे वसन्त ऋतौ वैशाखमासे कृष्णेपक्षे अमायां सौम्य वासरे सूर्योपरागे भार्गव श्वामित्रां‍ऽगिरस :वासिष्ठेभ्यो महद्भ्यो ब्राह्मणेभ्यो श्रीमन्माधवाचार्यैर्दत्त ताम्रलेखन पत्रवर्णन पत्रिका इयम् ॥ (कीदृक्?) ::इतः पूर्वं श्री मयूरवर्माख्यो राजा यात्रालुः श्री मद्गोकर्ण क्षेत्रमगात् । तत्र तावदाभीराभिः व्याप्तं महाबलं दृष्ट्वा अब्राह्मण्यं मन्वानो व्याकुल चित्तः सन् स्वविषयं प्रत्याजगाम । तदा कतिपयाहस्सु गतेषु ब्राह्मण्याधिष्ठितं पाञ्चालदेशमभिययौ । तत्र साग्निमतो विप्रानाहूय बहुशो द्रव्यवितरेण सन्तोष्य श्रीगोकर्णक्षेत्र निवासाय स्थितये च पर्यालोच्य तैः साकमागत्य तत्र स्थापयां चक्रे । ते वै शत शृंगोपत्यकासु निवसन्तः श्री महाबलेश्वरार्चनं बहुकालं निन्युः । ततश्चोरभीताः पलायनपराः सन्तो ब्रह्मदेशमेवाऽभिसेदुः । पुनस्तदब्राह्मण्यमासीत् । स एव चक्रवर्ती निशम्य छद्मना नैपथ्यान्तरं दधानो झटिति तमेव दक्षिण पांचालदेशमधिगम्य भूसुराणां वास्तुनि पृथक् पृथक् सुवर्णमेकैकं निधाय हायनं निन्ये । किमेतदिति सन्दिग्धास्तमन्वेषमाणाः स्युः । द्वित्रिदिने दृक्पथम् गतो मयूरवर्माऽपि ब्रह्मनिष्ठान् वशीकृत्य चतुर्विंशति संख्याकान् यजनशीलान् समादाय तेष्वष्टौ भार्गव प्रभृति चतुष्टय गोत्र प्रवरान् संगृह्य परिशिष्ट षोडश संस्कार युतेभ्यः महतः अग्रहार प्रवृत्ति प्रदानेन दक्षिण प्रान्तदेशे स्थापयित्वा पुनः पूर्ववत् गोकर्णे स्थापयांचक्रे । मुहुर्मुहुः क्षेत्रं हित्वा स्वदेशगतान् तान् देशीय वेष भाषाभ्यां च विनिमय्य तेभ्यो वृत्तिस्वाम्यं अदात् । वृत्तिस्तु- श्रीताम्रगौरीसमेतश्रीमन्महाबलेश्वरस्य त्रिषवणेषु महापूजोपचारं अग्रिम मान्यत्वं च भार्गव गोत्रोद्भवाय सर्वतन्त्रस्वतन्त्रत्वं,नियन्तृत्वं च, विश्वामित्र गोत्रोद्भवाय आचार्यत्वं दण्डनेतृत्वं च, अंगीरसगोत्रोद्भवाय समय निर्णेतृत्वं, वासिष्ठगोत्रोद्भवाय श्री सन्निधौ क्षेत्रवाशिनां चातुर्वर्ण्यानां नियोज्य योजकत्वं युष्मानेवाभिसरतु, इत्याज्ञापयित्वाऽगात् । अथ कस्मिंश्चित् समये हुब्बाइकाह्वयेन केनचित्सामन्तः चाण्डालेन बीबत्सवो भूत्वा भ्रष्टयाजनपरा निर्गत्य श्रीभट्टभास्कर पण्डित धुरीणं प्राप्य ते तु स्वोदन्तं व्यजिज्ञपुः- (तत्कथा वर्ण्यते)- ::नर्मदा दक्षिणस्यां कर्नाटकदेशे तुंगभद्रानदीतीरे पंपानामसरः क्षेत्रं चास्ति अदावस्य विजयानगर इति । तत्र वैदिकमार्गप्रवर्तको बुक्क भूपालः सार्वभौमो बोभवीतिस्म । तत्कुलगुरुः मन्त्री राजकार्य दुरन्धरः माधवाचार्यः यः शास्त्रे लौकिके व्यवहारे च तस्य महती प्रतिष्ठाऽऽसीत् । तस्य जन्म, शा.शके १३००-१३१३? सूक्तकाले साक्षतोदक पूर्वकं मयूर वर्मप्रभृति लोकादित्य शास्त्रानुसारेणैव भुक्क भूपति समक्षं -वृत्तिं ताम्रशासनं च दत्तवान् । स्वयम् श्रीमत्सकल साम्राज्य दुरन्धरेण बुक्कभूपतिसूनोः हरिहरस्य मन्त्रीभूत्वा, अन्ते ऐहिक सुखनिरपेक्षेण माधवाचार्येण अपरस्मिन् वयसि चतुर्थाश्रमः स्वीकृतः । तस्मिन्नाश्रमेऽपि श्रीमद्भगवतः शंकराचार्यस्य शारदापीठे शृंगबेरपुरे तत्पट्टाधिकारमुररीकृत्य शंकराचार्यात् षड्विंशतितमो विद्यारण्यभारतिरासीत् । श्रीमच्छंकराचार्य भगवत्पादपूज्य शंकरानन्दभारति स्थिति समये भट्टभास्कर संज्ञको महापण्डितवर्यः शाक्तोऽभूत् । अथ तान् मिलित्वा श्री भास्करपण्डितवर्योऽपि श्री गॊकर्णमण्डलवासिनां-इक्केरि, बेळगि, सिद्धापुर, (बुधापुर) सोदापुर, मल्लापुरान्तवर्तिनां तद्राजाधिराजप्रभृतिभ्यः सामन्तेभ्यो दापितताम्रसाधनेन संगृहीत श्रीमन्महाबलेश्वर प्रसाद प्रसन्नानां प्रतिवर्षं वर्तमान वर्तिष्यमाण वर्षाशन भूस्वास्थ्यं सर्वकर्मसु बहुमान्यं च दत्तवान् । अद्य प्रभृति अविच्छिन्न सन्तति पारम्पर्य धर्मनिष्ठाः श्री गोकर्णक्षेत्रे आचन्द्रार्कं निवसन्तु । अलं पल्लवितैः अत्र साक्षिणः- ::::::::::::::आदित्य चन्द्रावनिलोऽनलश्च द्यौर्भूमिरापो हृदयं यमश्च । ::::::::::::::अहश्च रात्रिश्च उभेच सन्ध्ये धर्मोऽपि जानाति नरस्य वृत्तम् ॥ :::::::::::::::::॥ श्री रस्तु ॥ :::::::::::इदं- दत्तात्रेयेश्वरस्य पूर्वस्यां द्वादशधनुष्प्रमाणे शिलालेखनमस्ति ॥ शा.शके-१७९५ लब्धमेतत् ॥ :::::::::::::::::॥ शुभमस्तु ॥ ॥शिलालेखन पत्रिका ॥ Haledu_5.pdf [[ಚಿತ್ರ:Haledu 5.pdf|thumbnail|Nodi]] == ಗೋಕರ್ಣದ ತೀರ್ಥಗಳು == ಸ್ಕಂದ ಪುರಾಣಾಂತರ್ಗತ ಗೋಕರ್ಣ ಖಂಡ ಹೇಳುವಂತೆ ಗೋಕರ್ಣದಲ್ಲಿ ಅನೇಕ ತೀರ್ಥಗಳು ಅನೇಕ ಲಿಂಗಗಳೂ ಪ್ರಸಿದ್ಧವಾಗಿವೆ. ಅವುಗಳಲ್ಲಿ ೩೩ ಪ್ರದಾನ ಲಿಂಗಗಳು, ೩೩ ತೀರ್ಥಗಳು ಪ್ರಧಾನವಾಗಿವೆ. ಅವುಗಳಲ್ಲಿ ಕೆಲವು ಹೀಗಿವೆ= ====ಗೋಕರ್ಣ ತೀರ್ಥ==== *ಗೋಕರ್ಣ ತೀರ್ಥ ಗರ್ಭ ಗುಡಿಯಲ್ಲಿದೆ == ಗೋಕರ್ಣದ ವಿದ್ವಾಂಸರುಗಳು == *೧] ದೈವರಾತರು, ೨] ಭಡ್ತಿ ದೇವರು ಶಾಸ್ಥ್ರಿಗಳು, ೩] ಭಡ್ತಿ ಗಣಪತಿ ಮಾಸ್ತರರು, ೪] ಭಡ್ತಿ ಶಿವರಾಮ ಶಾಸ್ತ್ರಿಗಳು, ೫] ಚಿತ್ರಿಗೆ ಗಣಪತಿ ಭಟ್, ೬] ಚಿತ್ರಿಗೆ ಗಜಾನನ ಭಟ್, ೭] ರಾಮಭಟ್ ಪನ್ನಿ, ೮] ಕೃಷ್ಣಭಟ್ ಪನ್ನಿ, ೯] ಪರಮೇಶ್ವರ ಭಟ್ ಬೈಲ್ ಕೇರಿ, ೧೦]ರಾಮಚಂದ್ರ ಭಟ್ ಕೊಡ್ಲೆಕೆರೆ, ೧೧] ಗಣಪತಿ ರಾಮಚಂದ್ರ ಭಟ್ ಹಿರೇ, ೧೨] ಕೃಷ್ಣ ರಾಮಚಂದ್ರ ಭಟ್ ಹಿರೇ, ೧೩]ಸುಬ್ರಾಯ ಭಟ್ ಕೊಡ್ಲೆಕೆರೆ, ೧೪]ಮಾರಿಗೋಳಿ ಪುಟ್ಟ ರಾಣಿಕರು, ೧೫]ಚಿಂತಾಮಣಿ ಗುಣಿ ಶಾಸ್ತ್ರಿಗಳು, ೧೬]ಉಮಾಶಿವ ಉಪಾಧ್ಯಾಯ, ೧೭]ಶಂಕರ ಭಟ್ ಷದಕ್ಷರಿ, ೧೮]ಸೀತಾರಾಮ ಭಟ್ ಗಾಯತ್ರಿ, ೧೯]ರಾಮಕೃಷ್ಣ ಭಟ್ ಗಾಯತ್ರಿ, ೨೦]ದಾಮೋದರ ದೀಕ್ಷಿತರು, ೨೧] ಅಗ್ನಿಹೋತ್ರಿಗಳು, ೨೨]ವಿಘ್ನೇಶ್ವರ ದಾಮೋದರ ದೀಕ್ಷಿತರು, ೨೩] ರಾಮಚಂದ್ರ ಶಾಸ್ತ್ರಿ ಹೊಸ್ಮನೆ, ೨೪] ವಿಘ್ನೇಶ್ವರ ಶಾಸ್ತ್ರಿ ಹೊಸ್ಮನೆ, ೨೫] ಯಜ್ಞ ನಾರಾಯಣ ಸಭಾಹಿತರು, ೨೬]ಸೀತಾರಾಮ ಭಟ್ ಶಂಕರಲಿಂಗ, ೨೭] ವಿಶ್ವನಾಥ ಉಪಾಧ್ಯಾಯರು, ೨೮] ರಾಮ ಉಪಾಧ್ಯಾಯರು, ೨೯] ಸೋನಿಭಟ್ ಜೋಗಳೇಕರ, ೩೦] ಕೃಷ್ಣಭಟ್ ಮಯ್ಯರ್, ೩೧] ಹರಿ ಭಟ್ ಮಯ್ಯರ್ ೩೨] ಸಾಂಬಾ ಭಟ್ ಗಾಯತ್ರೀ, ೩೩] ಅಣ್ಣ ಪಂಡಿತರು, ೩೪] ವೆಂಕಟರಮಣ ಪಂಡಿತ್, ೩೫] ರಾಮ ಪಂಡಿತ್, ೩೬]ಮಹಾಬಲೇಶ್ವರ ಜೋಶಿ (ವೈದಿಕ ಜೋಶಿ), ೩೭]ದಿನಕರ ಭಟ್ ಜೋಗಳೇಕರ ಶ್ರೌತ.೩೮] ಅನಂತ ಮಹಬಲೆಶ್ವರ ಉಪಾಧ್ಯಾಯ. ==ಗೋಕರ್ಣದ ಬೀಚ್== *ಧಾರ್ಮಿಕತೆ, ಆಧುನೀಕತೆ, ಸೌಂದರ್ಯ, ಮೂರೂ ಕೂಡಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಅಪಾರ ಪ್ರಮಾಣದ ವಿದೇಶಿಗರನ್ನು ಸೆಳೆಯುತ್ತಿರುವ ಕ್ಷೇತ್ರ ಎನ್ನಬಹುದು. ಇಲ್ಲಿಗೆ ಬ್ರಿಟನ್, ಫ್ರಾನ್ಸ್, ಇಟಲಿ, ಸ್ಪೇನ್, ಜರ್ಮನಿ, ಇಸ್ರೇಲ್ ಮತ್ತು ರಷ್ಯಾ ಪ್ರಜೆಗಳು ಬರುವುದು ಮಾಮೂಲು. *ಗೋಕರ್ಣದ ಬೀಚ್‌ಗಳಿಗೆ ವಿದೇಶಿಗರು ಬರುವುದು ಮೋಜು, ಮಸ್ತಿ ಮಾಡಲು, ಮಾದಕ ದ್ರವ್ಯ ಸೇವಿಸಲು ಎಂಬ ಕಲ್ಪನೆ ಬಹುತೇಕರಲ್ಲಿದೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ಅವರು ಮಾಡುತ್ತಿರುವ ಕೆಲಸಗಳು ಕುತೂಹಲ ಮೂಡಿಸುತ್ತವೆ. ಇಲ್ಲಿಯ ಜನರೊಂದಿಗೆ ಬೆರೆತು ಸ್ಥಳೀಯ ಉಡುಗೆ ತೊಡುಗೆ ರೂಢಿಸಿಕೊಂಡ ವಿದೇಶಿಗರ ದೊಡ್ಡ ದಂಡೇ ಇಲ್ಲಿದೆ. ರಾಮತೀರ್ಥದ ನೀರಿನಲ್ಲಿ ಸ್ನಾನ ಮಾಡಿ ಯೋಗ, ಧ್ಯಾನ ಮಾಡುವುದನ್ನು ಹೆಚ್ಚಿನ ವಿದೇಶಿಗರು ನಿತ್ಯದ ಕಾಯಕವಾಗಿಸಿಕೊಂಡಿದ್ದಾರೆ. ===ಶಂಕರ ಪ್ರಸಾದ ಫೌಂಡೇಶನ್=== [[File:OmBeach Rocks.jpg|thumb|300px|Om beach rocks at Gokarna]] *ಇವೆಲ್ಲಕ್ಕೂ ಕಲಶಪ್ರಾಯವಿಟ್ಟಂತೆ ವಿದೇಶಿಗರಿಗಾಗಿಯೇ ಇಲ್ಲೊಂದು ಸಂಸ್ಥೆ ಹುಟ್ಟಿಕೊಂಡಿದೆ. ಸಮೀಪದ ಬಂಕಿಕೊಡ್ಲದಲ್ಲಿ ವಿದೇಶಿ ಸ್ವಾಮಿ ಯೋಗರತ್ನಾರವರು ‘ಶಂಕರ ಪ್ರಸಾದ ಫೌಂಡೇಶನ್’ ಎಂಬ ಸಂಸ್ಥೆ ಹುಟ್ಟುಹಾಕಿದ್ದಾರೆ. ಈ ಸಂಸ್ಥೆ, ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬೀಚ್ ಸ್ವಚ್ಛತಾ ಅಭಿಯಾನ, ಐತಿಹಾಸಿಕ ಕೆರೆ, ತೀರ್ಥಗಳ ಅಭಿವೃದ್ಧಿ ಮತ್ತು ರಕ್ಷಣೆ ಕಾರ್ಯ, ಶ್ರಮದಾನದಂತಹ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದೆ. ವಿದೇಶಿಗರಿಗಾಗಿ ಯೋಗ, ಧ್ಯಾನ ಶಿಬಿರವನ್ನು ನಡೆಸುತ್ತಿದೆ. ಸ್ಥಳೀಯ ಆಡಳಿತ ಕೈಗೊಳ್ಳದ ಸ್ವಚ್ಛತೆಯನ್ನು ಗೋಕರ್ಣಕ್ಕೆ ಬರುವ ವಿದೇಶಿಯರು ಮಾಡುತ್ತಿರುವುದು ಸೋಜಿಗ. ===ಜಾನಪದ ಜೀವನದೊಡನೆ ಸಹಯೋಗ=== *ದೇಶ ಸುತ್ತುವ ಸಲುವಾಗಿ ಬರುವ ಕೆಲವು ವಿದೇಶಿ ಪ್ರವಾಸಿಗರು ಹಾಲಕ್ಕಿಗಳೊಂದಿಗೆ ಬೆರೆತು ದವಸ ಧಾನ್ಯ ಬೆಳೆಯುವ, ತರಕಾರಿಗೆ ನೀರು ಹಾಕುವ, ಕೊಯ್ಯುವ ಹಾಗೂ ಭತ್ತ ಬೇರ್ಪಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಹಾಲಕ್ಕಿಗರ ಸಾಂಪ್ರದಾಯಿಕ ಅಡುಗೆ, ಉಡುಗೆ ತೊಡುಗೆಗಳಿಗೆ ಮಾರು ಹೋಗಿರುವ ಹಲವರು ಅದನ್ನೇ ಅನುಸರಿಸುತ್ತಿದ್ದಾರೆ. ಗೋಕರ್ಣ ಸಮೀಪದ ಭಾವಿಕೊಡ್ಲದ ರಾಮಗೌಡ ಎಂಬುವವರ ಮನೆಯಲ್ಲಿ ನೆಲೆಸಿದ್ದ ಸ್ಪೇನ್ ದೇಶದ ಕಾರ್ಲ್ ರಿಚಾರ್ಡೋ ಹಾಗೂ ಇಟಲಿಯ ರಿಜ್ವಾನ್ ಫೇಸ್, ಭತ್ತದ ಬಣವೆಯಿಂದ ಹುಲ್ಲು ಕಟ್ಟನ್ನು ಹಲಗೆ ಮೇಲೆ ಬಡಿದು ಭತ್ತ ಬೇರ್ಪಡಿಸುವುದನ್ನು ಬಹಳ ಆಸ್ಥೆಯಿಂದ ಕಲಿತಿದ್ದಾರೆ. ===ಜರ್ಮನಿಯ ಮಹಿಳೆ ಡೆನಿಸ್ ದಾಸ್=== *ಪ್ರತಿವರ್ಷ ಗೋಕರ್ಣಕ್ಕೆ ಬರುವ ಜರ್ಮನಿಯ ಡೆನಿಸ್ ದಾಸ್ ಎಂಬ ಮಹಿಳೆ ಕೆಲವು ವರ್ಷಗಳಿಂದ ಬೀಡಾಡಿ ನಾಯಿಗಳು ಹಾಗೂ ಸಾಕು ನಾಯಿಗಳ ನಿಯಂತ್ರಿಸಲು ನೂರಾರು ನಾಯಿಗಳ ಸಂತಾನಹರಣ ಚಿಕಿತ್ಸೆಯನ್ನು ಉಚಿತವಾಗಿ ಮಾಡಿದ್ದಾರೆ. ಸ್ವಂತ ಖರ್ಚಿನಿಂದಲೇ ಗೋವಾಕ್ಕೆ ನಾಯಿಗಳನ್ನು ತೆಗೆದುಕೊಂಡು ಹೋಗಿ ಚಿಕಿತ್ಸೆ ನಡೆಸಿ ಪುನಃ ಗೋಕರ್ಣಕ್ಕೆ ತಂದುಬಿಡುತ್ತಿದ್ದಾರೆ! ===ಶಿವ ಮೂವ್ಸ್ ಆನ್ –ಇನ್ ಗೋಕರ್ಣ=== *1986ರಿಂದ ಪ್ರತಿ ವರ್ಷ ಗೋಕರ್ಣಕ್ಕೆ ಬರುತ್ತಿರುವ ಸ್ವೀಡನ್‌ನ ಹ್ಯಾರಿ ಪೆರೊನಿಯಸ್ ಎಂಬ ಪ್ರವಾಸಿಗ ಸ್ಥಳೀಯರ ಜೀವನಶೈಲಿ, ಉಡುಗೆ ತೊಡುಗೆ, ಆಚಾರ ವಿಚಾರಗಳಿಗೆ ಮನಸೋತು, ಗೋಕರ್ಣದ ವೈದಿಕ ಧರ್ಮ ಮತ್ತು ಹಾಲಕ್ಕಿ ಒಕ್ಕಲಿಗರ ಜೀವನ ಹಾಗೂ ಗೋಕರ್ಣದ ಬಗ್ಗೆ ಸಂಪೂರ್ಣವಾಗಿ ಅಭ್ಯಸಿಸಿದ್ದಾರೆ. ಈ ಅಧ್ಯಯನವನ್ನು ‘ಶಿವ ಮೂವ್ಸ್ ಆನ್ –ಇನ್ ಗೋಕರ್ಣ’ ಎಂಬ ಸಾಕ್ಷ್ಯಚಿತ್ರವನ್ನು ತಯಾರಿಸಿದ್ದಾರೆ. 1986ರಿಂದ ತೆಗೆದ ಛಾಯಾಚಿತ್ರಗಳನ್ನು ಅದರಲ್ಲಿ ದಾಖಲಿಸಿದ್ದು, ಗೋಕರ್ಣ ಹೇಗೆ ಬದಲಾಗುತ್ತಿದೆ ಎಂಬುದರ ಕುರಿತು ವಿವರಿಸಿದ್ದಾರೆ. *ಇಲ್ಲಿಯ ಕುಡ್ಲೆ ಕಡಲ ತೀರದ ಪಾದಚಾರಿ ಮಾರ್ಗಗಗಳಲ್ಲಿ ವಿದೇಶಿಯರೇ ಚಿಕ್ಕಚಿಕ್ಕ ಮಳಿಗೆ ಇಟ್ಟುಕೊಂಡಿದ್ದಾರೆ. ತೆಂಗಿನ ಕರಟದಿಂದ ಮಾಡಿದ ಕರಕುಶಲ ಸಾಮಗ್ರಿಗಳು, ಕಪ್ಪೆಚಿಪ್ಪನಿಂದ ತಯಾರಾದ ವಸ್ತುಗಳು, ವಿವಿಧ ಮಣಿಗಳ ಆಭರಣ, ವಿದೇಶಿ ತಿಂಡಿ ತಿನಿಸುಗಳು, ವಿವಿಧ ಸಂಗೀತ ವಾದನಗಳನ್ನು ಅವರು ಮಾರಾಟ ಮಾಡುತ್ತಿದ್ದಾರೆ. ಕೆಲವೊಮ್ಮೆ ಇಲ್ಲಿಯೇ ನೃತ್ಯ, ಸಂಗೀತ ಪ್ರದರ್ಶನವೂ ನಡೆಯುತ್ತದೆ. ಅನೇಕ ಸಲ ಯೋಗ ಪ್ರದರ್ಶನ, ಸರ್ಕಸ್‌ಗಳನ್ನೂ ಮಾಡುತ್ತಾರೆ. ===ಸೂರ್ಯನಿಗೆ ಅರ್ಘ್ಯ- ಯೋಗ=== *ಸೂರ್ಯೋದಯವಾದ ಮೇಲೆ ಸಮುದ್ರದಲ್ಲಿ ಸ್ನಾನ ಮಾಡಿ, ಸೂರ್ಯನಿಗೆ ಅರ್ಘ್ಯ ಪ್ರಧಾನ ಮಾಡಿ ಯೋಗ, ಧ್ಯಾನ ಪೂರ್ತಿಗೊಳಿಸಿದ ನಂತರವೇ ತಮ್ಮ ಇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು. ತಾವು ಕಲಿತ ಯೋಗ, ಧ್ಯಾನವನ್ನು ಯಾವುದೇ ಫಲಾಪೇಕ್ಷೆಯಿಲ್ಲದೇ ಇತರರಿಗೆ ಧಾರೆ ಎರೆಯುತ್ತಿದ್ದಾರೆ. ಗೋಕರ್ಣದ ಧಾರ್ಮಿಕತೆ, ಸಂಸ್ಕೃತಿಯನ್ನು ವಿದೇಶದಲ್ಲೂ ಪಸರಿಸಲು ಪ್ರಯತ್ನಿಸುತ್ತಿದ್ದಾರೆ.<ref>{{Cite web |url=http://www.prajavani.net/news/article/2017/03/21/478908.html |title=ಕಡಲ ತಡಿಯಲಿ ವಿದೇಶಿಗರ ಕಾಯಕ;ರವಿ ಸೂರಿ;21 Mar, 2017 |access-date=2017-03-21 |archive-date=2017-03-27 |archive-url=https://web.archive.org/web/20170327224457/http://www.prajavani.net/news/article/2017/03/21/478908.html |url-status=dead }}</ref> == ಚಿತ್ರಗಳು == <gallery> File:Mahabaleshwara Temple.JPG | ಮಹಾಬಲೇಶ್ವರ ದೇವಾಲಯ </gallery> ==ಉಲ್ಲೇಖಗಳು== {{Reflist}} {{commons category|Gokarna}} [[ವರ್ಗ:ಉತ್ತರ ಕನ್ನಡ ಜಿಲ್ಲೆ]] [[ವರ್ಗ:ಹಿಂದೂ ಧರ್ಮದ ಪುಣ್ಯ ಕ್ಷೇತ್ರಗಳು]] [[ವರ್ಗ:ಪ್ರವಾಸಿ ತಾಣ]] [[ವರ್ಗ:ಯಾತ್ರಾ ಸ್ಥಳ]] [[ವರ್ಗ:ಪುಣ್ಯಕ್ಷೇತ್ರ]] [[ವರ್ಗ:ಕರ್ನಾಟಕದ ಕಡಲತೀರ]] kuvxte54p0ru0po5gpyugolgfr9ly6g 1111052 1111046 2022-08-01T06:47:45Z VISMAYA 24X7 77356 wikitext text/x-wiki {{Infobox ಭಾರತದ ಭೂಪಟ <!-- {{Infobox settlement --> |native_name = ಗೋಕರ್ಣ |skyline = OmBeach_Topview.jpg |skyline_caption = ಗೋಕರ್ಣದ ಓಂ ಕಡಲತೀರ |type = village |latd=14.55 |longd=74.31667 |altitude = 586 |locator_position = right |state_name = ಕರ್ನಾಟಕ |district = [[ಉತ್ತರ ಕನ್ನಡ]] |leader_title = |leader_name = |population_total = 25851 |population_as_of = 2001 |population_density = |area_magnitude = |area_total = 10.9 |area_telephone = |postal_code = |vehicle_code_range = |sex_ratio = |unlocode = |website = |footnotes = |pushpin_map = India Karnataka#India |pushpin_label_position = right |pushpin_map_alt = |pushpin_map_caption = Location in Karnataka, India |coordinates = {{coord|14.55|N|74.31667|E|display=inline,title}} }} '''ಗೋಕರ್ಣ''' ಕರ್ನಾಟಕದ [[ಉತ್ತರ ಕನ್ನಡ]] ಜಿಲ್ಲೆಯ ಕಡಲತೀರದ ಒಂದು ಊರು. ಭೂಕೈಲಾಸ; [[ಪರಶುರಾಮ]] ಭೂಮಿ ಎಂಬ ಐತಿಹ್ಯಗಳನ್ನು ಹೊಂದಿರುವ ಈ ಪ್ರದೇಶ ವಾಯವ್ಯ ದಿಕ್ಕಿನಲ್ಲಿದೆ. ಕಾರವಾರದಿಂದ ಸುಮಾರು ೬೫ ಕಿ.ಮಿ. ದೂರದಲ್ಲಿದೆ. == ಪುಣ್ಯ ಕ್ಷೇತ್ರ == [https://vismaya24x7.com/1192/2020/ ಮಹಾಗಣಪತಿ ದೇವಾಲಯ,] ಶಿವ (ಮಹಾಬಲೇಶ್ವರ) ದೇವಾಲಯಗಳು ಇದ್ದು ಗೋಕರ್ಣ ಒಂದು ಪವಿತ್ರ ಕ್ಷೇತ್ರವಾಗಿದೆ.ದೇವಾಲಯಗಳ ಸಮೀಪದಲ್ಲಿಯೇ ಸುಂದರ ಕಡಲ ತೀರವಿದ್ದು ನೋಡಲು ತುಂಬಾ ಆಕಷ೯ಣೀಯವಾಗಿದೆ.ಇದೊಂದು ಪ್ರವಾಸಿಗರ ತಾಣವಾಗಿದ್ದು ದೇಶ-ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ. ಗೋಕರ್ಣದಲ್ಲಿ ೩ ಸಮುದ್ರ ತೀರಗಳಿದ್ದು ನೋಡಲು ತುಂಬಾ ರಮಣೀಯವಾಗಿದೆ. # ಅರ್ಧಚಂದ್ರಾಕಾರದ ಸಮುದ್ರ ತೀರ # ಸಮುದ್ರ ತೀರ # ಆಕಾರದ ಸಮುದ್ರ ತೀರ [[ಚಿತ್ರ:NAKASHE.rtf.psd.jpg|thumbnail]] [[ಚಿತ್ರ:GOKARNA PURANAM 01.pdf|thumbnail]] [[ಚಿತ್ರ:Gokarna Mahatmya ApUrna.pdf|thumbnail|GOKARNA MAHATME]] [[ಚಿತ್ರ:Gokarna Purana Sarah.pdf|thumbnail|GOKARNA PURANA SARA]] <gallery> Kannada VIshwaKosha.pdf </gallery> [[ಚಿತ್ರ:Scan0002.JPG|thumbnail]] ==ಗೋಕರ್ಣ== ಕನ್ನಡ ವಿಶ್ವಕೋಶದಲ್ಲಿ ಕೂಡ ಗೋಕರ್ಣ ಶಬ್ದದ ವಿವರಣೆ ನೀಡಲಾಗಿದೆ.ಗೋಕರ್ಣ ಎಂಬ ಹೆಸರು ಈ ಕ್ಷೇತ್ರಕ್ಕೆ ಹೇಗೆ ಬಂದಿತು ಎನ್ನುವುದಕ್ಕೆ ಹಾಗೂ ಸ್ಕಂದ ಪುರಾಣದ ಗೋಕರ್ಣ ಖಂಡದಲ್ಲಿ ೮ ನೇ ಅಧ್ಯಾಯದಲ್ಲಿ ಹಾಗೂ ಸ್ಕಂದ ಪುರಾಣದ ಸಹ್ಯಾದ್ರಿ ಉತ್ತರ ಖಂಡದಲ್ಲಿ ಹೀಗೆ ಹೇಳಲಾಗಿದೆ - ಧರಣೀಮಾಹ ಶಂಕರ ಮತ್ಸಂಯೋಗಾದಿಹ ಶುಭೇ ಭವಿಷ್ಯತಿ ಸುತಸ್ತವ | ಗ್ರಹಾಣಾಮಧಿಪಶ್ಚಂಡಃ $ಸೋಂಗಾರಕ ಇತಿ ಶ್ರುತಃ || ಭವಿಷ್ಯತೀದಂ ಭದ್ರಂ ತೇ ಕ್ಷೇತ್ರಂ ತ್ರೈಲೋಕ್ಯ ವಿಶ್ರುತಂ | ಗೋಶಬ್ದಃ ಪ್ರಠಮಂ ದೇವಿ ತ್ವಯಿ ಸಂಪರಿವರ್ತತೇ || ಕರ್ಣಶ್ಚಾಯಂ ತವ ಶುಭೇ ದೇವ್ಯಂಬುಗ್ರಹ ಯೋಗತಃ | ತಸ್ಮಾದ್ಗೋಕರ್ಣಮಿತಿ ಚ ಖ್ಯಾತಿಂ ಲೋಕೇ ಗಮಿಷ್ಯತಿ || * ಗೋ ಎನ್ನುವುದು ಮೊಟ್ಟ ಮೊದಲಿಗೆ ಭೂಮಿಗೆ ಬಂದ ಸಂಜ್ಞೆಯಾಗಿದೆ. ಈ ಕ್ಷೇತ್ರವು ಕರ್ಣವಾಗಿದ್ದು ಶಿವನ ಸಂಯೋಗದಿಂದ ಇಲ್ಲಿ ಗ್ರಹಗಳಿಗೆ ಅಧಿಪನಾದ ಅಂಗಾರಕನು(ಆತನಿಗೆ ಕರ್ಣಸಂಜ್ಞೆ) ಹುಟ್ಟುತ್ತಾನೆ. ಭೂಮಿ ಹಾಗೂ ಅಂಬುಗ್ರಹ(ಅಂಗಾರಕ) ಕೂಡುವಿಕೆ ಅಥವಾ ಭೂಮಿ ಹಾಗೂ ರುದ್ರಯೋನಿ ಎಂದು ಖ್ಯಾತವಾದ ಗೋಕರ್ಣದ ಸ್ಥಲ ಇವುಗಳ ಕೂಡುವಿಕೆಯಿಂದಾಗಿ ಇದು ಗೋಕರ್ಣ ಎಂದು ಖ್ಯಾತವಾಗುತ್ತದೆ. *ರಾಮಾಯಣ ಕಾಲದಷ್ಟು ಹಳೆಯದಾದ ಗೋಕರ್ಣ ಜಾಗತಿಕವಾಗಿ ಹೆಸರಾದ ಕ್ಷೇತ್ರವಾಗಿದೆ. ಅನೇಕ ಧಾರ್ಮಿಕ ಕ್ಷೇತ್ರಗಳು ಇದ್ದರೂ ಇದು ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ. ಗೋಕರ್ಣದಲ್ಲಿ ಪ್ರಾಚೀನವಾದ ಶಿಲಾಲೇಖನಗಳು, ಪ್ರಾಚೀನವಾದ ಮಹಾಬಲೇಶ್ವರ ದೇವಾಲಯ ಇದೆ. ಪ್ರಾಚೀನವಾದ ವಾಯುಪುರಾಣದಂತಹ ಪುರಾಣಗಳಲ್ಲಿ ಈ ಕ್ಷೇತ್ರ ಉಲ್ಲೇಖಿತವಾಗಿರುವುಧು ಪ್ರಧಾನವಾದ ಅಂಶವಾಗಿದೆ. *ಈ ಕ್ಷೇತ್ರವು ತ್ರಿಸ್ಥಲವೆಂದು ಖ್ಯಾತವಾದ ಗೋಕರ್ಣ, ರಾಮಸೇತು, ಕಾಶಿ ಕ್ಷೇತ್ರಗಳಲ್ಲಿ ಒಂದಾಗಿದೆ. ಭರತ ಖಂಡದ ಹತ್ತು ಭಾಸ್ಕರ ಕ್ಷೇತ್ರಗಳಲ್ಲಿ ಇದು ಒಂದಾಗಿರುವುದರಿಂದ ಹಿಂದೂ ಜನರ ಪವಿತ್ರ ಕ್ಷೇತ್ರ ಇದಾಗಿದೆ. ಈ ಕ್ಷೇತ್ರವು ಸಮುದ್ರದಲ್ಲಿ ಸೇರಿತ್ತು. ಪರಶುರಾಮನು ಇದನ್ನು ಉದ್ಧರಿಸಿದನೆಂದು ಪುರಾಣ ಹೇಳುತ್ತದೆ. ವಾಯುಪುರಾಣದಲ್ಲಿ ೪೮ ನೇ ಅಧ್ಯಾಯದಲ್ಲಿ *ತಸ್ಯ ದ್ವೀಪಸ್ಯ ವೈ ಪೂರ್ವೇ ತೀರೇ ನದನದೀಪತೇಃ | ಗೋಕರ್ಣ ನಾಮಧೇಯಸ್ಯ ಶಂಕರಸ್ಯಾಲಯಂ ಮಹತ್ || ಎನ್ನಲಾಗಿದೆ. *ಬ್ರಹ್ಮಾಂಡ ಪುರಾಣದಲ್ಲಿ ಅನೇಕ ಕಡೆ ಗೋಕರ್ಣದ ಬಗೆಗಿನ ವಿಷಯಗಳು ಕಂಡು ಬರುತ್ತವೆ. ೫೭ ನೇ ಅಧ್ಯಾಯದಲ್ಲಿ ಗೋಕರ್ಣ ಕ್ಷೇತ್ರ ಹೇಗೆ ಪರಶುರಾಮ ಸೃಷ್ಟಿ ಎಂಬುಧನ್ನು ವಿವರಿಸಲಾಗಿದೆ. *ಗೋಕರ್ಣ ನಾಮ ವಿಖ್ಯಾತಂ ಕ್ಷೇತ್ರಂ ಸರ್ವ ಸುರಾರ್ಚಿತಮ್ | ಸಾರ್ಧಯೋಜನ ವಿಸ್ತಾರಮ್ ತೀರೇ ಪಶ್ಚಿಮ ವಾರಿಧೇಃ || ಇತ್ಯಾದಿಯಾಗಿ ಗೋಕರ್ಣದ ವಿಖ್ಯಾತಿಯನ್ನು ಅನೇಕ ಪುರಾಣಗಳಲ್ಲಿ ವಿವರಿಸಲಾಗಿದೆ. ಗೋಕರ್ಣ ಕ್ಷೇತ್ರ ಮಂಡಲದ ಕುರಿತಾಗಿ ವಿವರಣೆ= *ಪಂಚಕ್ರೋಶ ಪರೀಣಾಹಂ ಗೋಕರ್ಣ ಕ್ಷೇತ್ರ ಮಂದಲಮ್ || ಎಂಬುದಾಗಿ ಸ್ಕಂದ ಪುರಾಣದ ಸಹ್ಯಾದ್ರಿ ಉತ್ತರ ಖಂಡದಲ್ಲಿ ಹದಿನೈದು ಮೈಲಿಯ ಸುತ್ತಳತೆಯ ಕ್ಷೇತ್ರ ಗೋಕರ್ಣ ಮಂಡಲ ಎನ್ನಲಾಗಿದೆ. *ಜೊತೆಗೆ ಸಾರ್ಧ ಯೋಜನ ವಿಸ್ತೀರ್ಣಂ ಅರ್ಧ ಯೋಜನಮಾಯತಮ್ | ಕ್ಷೇತ್ರ ರೂಪೇಣ ತಿಷ್ಠಂತಂ ಶಿವಮ್ ಪಶ್ಯಂತಿ ಸೂರಯಃ || ಎನ್ನಲಾಗಿದೆ. *ಗೋಕರ್ಣ ಕುರಿತು ಸ್ಕಂಧ ಪುರಾಣದ ಕಾಶೀ ಖಂಡದಂತೆ [[ಗೋಕರ್ಣ ಖಂಡ]]ವೂ ಇದೆ. ಇದಲ್ಲದೇ ಸಂಕ್ಷೇಪವಾದ [[ಗೋಕರ್ಣ ಮಹಾತ್ಮೆ]] ಗ್ರಂಥಗಳೂ ಮುದ್ರಿತವಾಗಿದೆ. [[ಚಿತ್ರ:Karnataka Gazetteerr Part 2.pdf|thumbnail|Karnataka Gazetteerr Part 2.pdf]][[Gazetteer of Bombay.pdf]] [[ಚಿತ್ರ:Gazetteer of Bombay.pdf|thumbnail|Gazetteer of Bombay.pdf]] ==ಪೌರಾಣಿಕವಾಗಿ ಗೋಕರ್ಣ== *ಶ್ರೀ ಕೈಲಾಸಾಧಿಪತಿಯಾದ ಶಂಕರನ ಪರಮ ಭಕ್ತನಾದ ರಾವಣನ ತಾಯಿ ಕೈಕಸೆ ಎಂಬುವಳು. ಈಕೆ ಒಂದು ದಿನ ಪಾರ್ಥಿವ ಲಿಂಗಪೂಜೆಯನ್ನು ಮಾಡಲು ನಿಶ್ಚೈಸಿ ಸಮುದ್ರದಲ್ಲಿ ಸ್ನಾನ ಮಾಡಿ ಮಳಲು ಲಿಂಗವನ್ನು ಮಾಡಿಕೊಂಡು ಪೂಜಿಸುತ್ತಿದ್ದಳು. ಆಗ ಸಮುದ್ರದ ತೆರೆಗಳು ಲಿಂಗ ವನ್ನು ಕೊಚ್ಚಿಕೊಂಡು ಹೋದವು. ಕೈಕಸೆಯು ದುಃಖಿಸುತ್ತಾ ಮಗನಾದ ರಾವಣನನ್ನು ನೆನೆದಳು. ಅವನು ಇದನ್ನು ನೋಡಿ ಎಲ್ಲವನ್ನೂ ಸಹಿಸಿ, ತಾಯೆ, ದುಃಖಿಸಬೇಡ. ಶಿವನನ್ನು ತಪಸ್ಸಿನಿಂದ ಒಲಿಸಿ ಅವನು ಪೂಜಿಸುವ ಪ್ರಾಣ ಲಿಂಗವನ್ನೇ ತಂದುಕೊಡುತ್ತೇನೆಂದು ಸಮಾಧಾನ ಪಡಿಸಿ ಕೈಲಾಸಕ್ಕೆ ಹೋದನು. * ಅಲ್ಲಿ ಆತನಿಗೆ ತನ್ನ ಶಕ್ತಿಯಿಂದ ಕೈಲಾಸವನ್ನೇ ಲಂಕೆಗೆ ಒಯ್ದರೆ ಹೇಗೆ ಎಂಬ ಬುಧ್ಧಿ ಹುಟ್ಟಿತು. ಆತ ತನ್ನ ಇಪ್ಪತ್ತು ತೋಳುಗಳ ಬಲದಿಂದ ಕೈಲಾಸವನ್ನು ಎತ್ತಲು ಕೈಲಾಸವು ಅಲುಗಾಡಿತು. ಪಾರ್ವತಿಯು ಭೀತಿಯಿಂದ ಶಿವನನ್ನು ಅಪ್ಪಿದಳು. ಶಿವನು ಪಾರ್ವತಿಯನ್ನು ಸಮಾಧಾನಪಡಿಸಿ ತನ್ನ ಎಡಗಾಲಿನ ಅಂಗುಷ್ಠದಿಂದ ಭೂಮಿಗೆ ಒತ್ತಿದನು. ರಾವಣನ ಕೈಗಳು ಪರ್ವತದ ಬುಡದಲ್ಲಿ ಸಿಕ್ಕಿದವು. ಅವನು ಬಾಧೆಯಿಂದ ನರಳುತ್ತ ಹರನನ್ನು ಪ್ರಾರ್ಥಿಸಲು ಶಿವನು ಕಾಲನ್ನು ಎತ್ತಿದನು. ರಾವಣನು ಬಲಾತ್ಕಾರದಿಂದ ತನ್ನ ಕೆಲಸವಾಗುವುದೆಂದು ತಿಳಿದು ನೋವಿಗೆ ಹೆದರದೇ ತಪಸ್ಸನ್ನು ಮಾಡಿದನು. ಅದಕ್ಕೂ ಶಿವ ಪ್ರಸನ್ನನಾಗದಿದ್ದಾಗ ತನ್ನ ತಲೆಯನ್ನೇ ಕಡಿದು ಬುರುಡೆಯನ್ನು ತಯಾರಿಸಿ ದೇಹದ ನಾಳಗಳಿಂದ ತಂತಿಯನ್ನು ಮಾಡಿ ಸಾಮಗಾನವನ್ನು ಹಾಡಿದನು. ರಾವಣನ ಸಾಮಗಾನಕ್ಕೆ ರುದ್ರ ಪ್ರಸನ್ನನಾಗಿ ಮೈದಡವಿ ಬೇಕಾದ ವರವನ್ನು ಬೇಡೆಂದನು. *ರಾವಣನು ನಮಸ್ಕರಿಸಿ ಶಿವನೇ, ನಿನ್ನ ಅನುಗ್ರಹದಿಂದ ಸಕಲ ಭಾಗ್ಯಗಳೂ ದೇವತೆಗಳೂ ನನ್ನ ದಾಸರಾಗಿರುವರು. ನನ್ನ ತಾಯಿಯು ನಿತ್ಯವೂ ಪೂಜಿಸಲು ನಿನ್ನಿಂದ ಪೂಜಿಸಲ್ಪಡುವ ಪ್ರಾಣಲಿಂಗವನ್ನು ಅನುಗ್ರಹಿಸು ಎಂದನು. ಭವನು ಆತ್ಮಲಿಂಗವನ್ನು ರಾವಣನಿಗೆ ಕೊಡುತ್ತ ಇದನ್ನು ಪೂಜಿಸುವವರ ಸಕಲ ಇಷ್ಟಾರ್ಥಗಳೂ ಕೈಗೂಡುವವು. ಅವರು ಈಶ್ವರನನ್ನೇ ಪಡೆಯುವರು. ಇದನ್ನು ಭೂಮಿಯಲ್ಲಿ ಎಲ್ಲಿಯೂ ಇಡದೇ ತೆಗೆದುಕೊಂಡು ಹೋಗಬೇಕು. ಭೂಮಿಯಲ್ಲಿ ಇಟ್ಟಿದ್ದಾದರೆ ಅದು ಅಲ್ಲೇ ಘಟ್ಟಿಯಾಗಿ ನಿಲ್ಲುತ್ತದೆ ಮತ್ತು ಅದು ಪುನಃ ಎತ್ತಲು ಸಾಧ್ಯವಿಲ್ಲ ಎಂದು ತಿಳಿಸಿ ಶಿವನು ಅಂತರ್ಧಾನನಾದನು. ರಾವಣನು ಹರ್ಷಿತನಾಗಿ ಹರನಿಗೆ ನಮಸ್ಕರಿಸಿ ಲಂಕೆಗೆ ಹೊರಟನು. *ಇದನ್ನೆಲ್ಲವನ್ನೂ ಲೋಕ ಸಂಚಾರಿಯಾದ ನಾರದನು ತಿಳಿದು ದೇವಲೋಕದಲ್ಲಿ ಸುಖಾಸೀನರಾಗಿರುವ ದೇವತೆಗಳನ್ನು ಕಂಡು "ಹೇ ದೇವತೆಗಳಿರಾ ರಾವಣನು ಕೈಲಾಸನಾಥನನ್ನು ತಪಸ್ಸಿನಿಂದ ಒಲಿಸಿಕೊಂಡು ಅವನ ಆತ್ಮಲಿಂಗವನ್ನು ಪಡೆದು ಲಂಕೆಗೆ ಹೋಗುತ್ತಿದ್ದಾನೆ. ಅವನು ಲಂಕೆಯನ್ನು ಸೇರಿದರೆ ಅದೇ ಕೈಲಾಸವಾಗುವುದು. ಅವನನ್ನು ದೇವ, ದಾನವ, ರಾಕ್ಷಸ, ಯಕ್ಷ, ಕಿನ್ನರ ಮನುಷ್ಯರಿಂದ ಜಯಿಸಲು ಸಾಧ್ಯವಿಲ್ಲ. ನೀವು ಕಾಲ ಕಳೆಯದೇ ಮಾರ್ಗ ಮಧ್ಯದಲ್ಲಿ ಅವನನ್ನು ತಡೆದು ಅವನ ಕೈಯಿಂದ ಪ್ರಾಣ ಲಿಂಗವನ್ನು ತಪ್ಪಿಸಿ ಭೂಮಿಯಲ್ಲಿ ಇಡುವಂತೆ ಮಾಡಿದರೆ ಪುನಃ ಆ ದುಷ್ಟನಿಗೆ ಅದು ಸಿಗುವುದಿಲ್ಲವೆಂದು ಶಿವನೇ ಹೇಳಿದ್ದಾನೆ. ಬೇಗನೇ ಕಾರ್ಯ ತತ್ಪರರಾಗಿ ಎಂದು ಹೇಳಿ ನಾರದನು ಹೊರಟು ಹೋದನು. *ದೇವತೆಗಳು ಗಾಬರಿಯಿಂದ ಏನೊಂದೂ ತಿಳಿಯದೇ ತಮ್ಮನ್ನು ಯಾವಾಗಲೂ ಕಷ್ಟದಲ್ಲಿ ರಕ್ಷಿಸುವ ಮಹಾವಿಷ್ಣುವಿನ ಸ್ತೋತ್ರ ಮಾಡಿ ಅವನಿಗೆ ಎಲ್ಲವನ್ನೂ ಅರಿಕೆ ಮಾಡಿದರು. ವಿಷ್ಣುವು ಹೊಸ ಸಂಕಟವು ಪ್ರಾಪ್ತವಾಯಿತಲ್ಲಾ ಎಂದು ಚಿಂತಿಸಿ ಅದಕ್ಕೊಂದು ಪರಿಹಾರವನ್ನು ಯೋಚಿಸಿ ಗಣಪತಿ ಯನ್ನು ಕರೆದು ರಾವಣನು ನಿನ್ನನ್ನು ಪೂಜಿಸದೇ ನಿನ್ನ ತಂದೆಯನ್ನು ತಪಸ್ಸಿನಿಂದ ಒಲಿಸಿಕೊಂಡು ಮನೆಗೆ ಹೋಗುತ್ತಿದ್ದಾನೆ. ಅವನಿಗೆ ನೀನು ವಿಘ್ನವನ್ನುಂಟು ಮಾಡು. ನಿನಗೆ ಮೋದಕ ಕಡಬು ಕರ್ಜೀಕಾಯಿ ಪಂಚಖಾದ್ಯ ಕಬ್ಬು ಮೊದಲಾದವುಗಳನ್ನು ಕೊಡುತ್ತೇನೆ. ನೀನು ರಾವಣನಿಂದ ಆತ್ಮಲಿಂಗವನ್ನು ಪಡೆದು ಭೂಮಿಯಲ್ಲಿ ಇರಿಸಬೇಕೆಂದು ತಿಳಿಸಿದನು. ದೇವತೆಗಳೂ ಭಕ್ತಿಯಿಂದ ಗಣಪತಿಯನ್ನು ಪೂಜಿಸಿ ಸ್ತೋತ್ರ ಮಾಡಿ ನಮ್ಮನ್ನು ಉದ್ಧರಿಸಬೇಕೆಂದು ಬೇಡಿಕೊಂಡರು. *ಗಣಪತಿಯು ಪಶ್ಚಿಮ ಸಮುದ್ರ ತೀರದಲ್ಲಿರುವ ಗೋಕರ್ಣದ ಸಮೀಪದಲ್ಲಿ ರಾವಣನು ಬರುತ್ತಿರುವುದನ್ನು ಕಂಡು ಬ್ರಹ್ಮಚಾರಿಯ ರೂಪವನ್ನು ಧರಿಸಿ ಕಬ್ಬುಗಳನ್ನು ತಿನ್ನುತ್ತಿದ್ದನು. ಆ ಕಾಲಕ್ಕೆ ಸರಿಯಾಗಿ ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಸೂರ್ಯನನ್ನು ಮರೆಮಾಡಿ ಸಂಧ್ಯಾಕಾಲವೆಂಬ ಭ್ರ ಮೆಯನ್ನು ರಾವಣನಿಗೆ ಉಂಟು ಮಾಡಿದನು. ರಾವಣನು ಬ್ರಾಹ್ಮಣನೂ, ಜ್ನಾನಿಯೂ ಕರ್ಮನಿಷ್ಠನೂ ಆದ್ದರಿಂದ, ಸೂರ್ಯನು ಅಸ್ತವಾದದ್ದನ್ನು ನೋಡಿ ಸಂಧ್ಯಾವಂದನೆಯನ್ನು ಮಾಡಬೇಕು. ಆದರೆ ಲಿಂಗವನ್ನು ಭೂಮಿಯ ಮೇಲೆ ಇಡುವಂತಿಲ್ಲ, ಏನು ಮಾಡಲಿ? ಎಂದು ಆಲೋಚಿಸುತ್ತಿ ರುವಾಗ ವಟುವೇಷಧಾರಿಯಾದ ಗಣಪತಿಯನ್ನು ಕಂಡನು. *ಮುಗುಳು ನಗೆಯಿಂದ ಅವನನ್ನು ಹತ್ತಿರ ಕರೆದು ಬಾಲಕನೆ, ಈ ಲಿಂಗವನ್ನು ಸ್ವಲ್ಪ ಹಿಡಿದುಕೊಂಡಿರು. ನಾನು ಸಂಧ್ಯಾವಂದನೆಯನ್ನು ಮುಗಿಸಿ ಬರುತ್ತೇನೆ. ಅಲ್ಲಿಯವರೆಗೆ ಭೂಮಿಯ ಮೇಲೆ ಇದನ್ನು ಇಡಬಾರದು; ಜೋಕೆ ಎಂದನು. ಗಣಪತಿಯು ಲಿಂಗವನ್ನು ತೆಗೆದುಕೊಂಡು ಇದು ಭಾರವಾಗಿದೆ; ನನ್ನಿಂದ ಬಹಳ ಹೊತ್ತು ಹಿಡಿದುಕೊಳ್ಳಲು ಸಾಧ್ಯವಿಲ್ಲ. ಮೂರು ಬಾರಿ ನಿನ್ನನ್ನು ಕರೆಯುತ್ತೇನೆ ನೀನು ಬರಬೇಕು. ಬರದಿದ್ದಲ್ಲಿ ಇದನ್ನು ಭೂಮಿಯ ಮೇಲೆ ಇಡುತ್ತೇನೆ, ಎಂದು ಹೇಳಲು ರಾವಣನು ಅದಕ್ಕೆ ಒಪ್ಪಿಕೊಂಡನು. ರಾವಣನು ಶೌಚವನ್ನು ಪೂರೈಸಿ ಕಾಲು ತೊಳೆ ಯುತ್ತಿರುವಾಗ ಒಮ್ಮೆ ರಾವಣಾ ಎಂದು ಕರೆದನು. ಅರ್ಘ್ಯವನ್ನು ಕೊಡುತ್ತಿರುವಾಗ ರಾವಣಾ ಎಂದು ಕರೆದನು. ಜಪವನ್ನು ಪ್ರಾರಂಭಿಸುತ್ತಿರುವಾಗ ಓ ರಾವಣಾ ಎಂದು ಮೂರನೇ ಬಾರಿ ಕೂಗಿದನು. ರಾವಣನು ಓ ಬಂದೆ ಎಂದು ಕೂಗುತ್ತ ಓಡಿ ಬರುವುದರೊಳಗಾಗಿ ಲಿಂಗವನ್ನು ಭೂಮಿಯ ಮೇಲೆ ಶಿವಸ್ಮರಣೆ ಮಾಡುತ್ತ ಇಟ್ಟನು. *ರಾವಣನು ಸಿಟ್ಟಿನಿಂದ ಗಣಪತಿಯ ನೆತ್ತಿಯ ಮೇಲೆ ಮುಷ್ಟಿಯಿಂದ ಗುದ್ದಿದನು. ಬಲಿಷ್ಟನಾದ ರಾವಣನ ಗುದ್ದಿನಿಂದ ನೆತ್ತಿಯ ಮೇಲೆ ಒಂದು ಕುಳಿಯಾಗಿ ಹೊಟ್ಟೆಯು ಕುಸಿಯಿತು. ರಾವಣನು ತನ್ನ ಶಕ್ತಿಯ ಗರ್ವದಿಂದ ಲಿಂಗವನ್ನು ಕೀಳಲು ಪ್ರಯತ್ನಿಸಿದನು. ಆದರೂ ಅದನ್ನು ಕೀಳಲು ಅವನಿಂದ ಆಗಲಿಲ್ಲ. ಆಗ ತನ್ನ ತಪಸ್ಸು ನಿಷ್ಫಲವಾದ ಸಿಟ್ಟಿನಿಂದ ಅಲ್ಲಿಯೇ ಬಿದ್ದ ಲಿಂಗದ ಸಂಪುಟವನ್ನು ದಾರವನ್ನೂ ಲಾಲ್ಕು ದಿಕ್ಕಿಗೆ ಬೀಸಿದನು. ಅದು ಸಜ್ಜೇಶ್ವರ, ಗುಣವಂತೇಶ್ವರ, ಧಾರೇಶ್ವರ. ಮೃಡೇಶ್ವರ ಎಂಬ ಹೆಸರಿನಿಂದ ಪ್ರಖ್ಯಾಥವಾಯಿತು. *ತನ್ನ ರಾಕ್ಷಸ ಶಕ್ತಿಯು ಸೋತು ಹೋಗಲು ನೀನೇ ಮಹಾಬಲನೆಂದು ಕೂಗಿದನು. ಆ ಕಾಲಕ್ಕೆ ದೇವತೆಗೆಳು ಮಂದಾರದ ಮಳೆಗಳನ್ನು(ಪುಷ್ಪವೃಷ್ಟಿ) ಸುರಿಸಿದರು. ವಿಷ್ಣುವು ಚಕ್ರವನ್ನು ತೆಗೆಯಲು ಸೂರ್ಯನು ಕಾಣಿಸಿಕೊಂಡನು. ಸುರರು ರಾವಣನನ್ನು ನೋಡಿ ಕಿಲಕಿಲನೆ ನಕ್ಕರು. ರಾವಣನು ನಾಚಿಕೆಯಿಂದ ಓಡಿ ಹೋದನು. ಇದನ್ನೆಲ್ಲವನ್ನೂ ಪರಮೇಶ್ವರನು ವಾಯುವಿನಿಂದ ತಿಳಿದು ಗೋಕರ್ಣಕ್ಕೆ ಬಂದನು. ಲಿಂಗವು ರಾವಣನಿಂದ ಬಹಳ ಘಾಸಿಯಾಗಿದ್ದನ್ನು ನೋಡಿ ಪಶ್ಚಾತ್ತಾಪ ಪಟ್ಟನು. ತಾನು ಲಿಂಗವನ್ನು ಪೂಜಿಸಿದನು. *ಆಗ ಅಲ್ಲಿಗೆ ಬಂದ ದೇವತೆಗಳನ್ನು ಕುರಿತು ತನ್ನ ಜನ್ಮಸ್ಥಲವಾದ ಗೋಕರ್ಣದಲ್ಲಿಯೇ ಗಣಪತಿಯು ಲಿಂಗವನ್ನು ಸ್ಥಾಪಿಸಿದ್ದರಿಂದ ಮೊದಲು ಗಣಪತಿಯನ್ನು ಪೂಜಿಸಿ ನಂತರ ಆತ್ಮಲಿಂಗವನ್ನು ಪೂಜಿಸಬೇಕೆಂದು ಅಪ್ಪಣೆ ಮಾಡಿ ಆತ್ಮಲಿಂಗವನ್ನು ಭಕ್ತಿಯಿಂದ ಪೂಜಿಸುವ ಭಕ್ತರ ಇಷ್ಟಾರ್ಥಗಳು ಕೈಗೂಡುವವು. ತಾನು ಇಲ್ಲಿಯೇ ವಾಸವಾಗುತ್ತೇನೆಂದು ಹೇಳಿ ಅಂತರ್ಧಾನನಾದನು. ಇದಕ್ಕೆ ಭೂ ಕೈಲಾಸವೆಂಬ ಹೆಸರಾಗಲಿ ಎಂದು ದೇವತೆಗಳು ಹೇಳಿ ಗಣಪತಿಯನ್ನೂ ಆತ್ಮಲಿಂಗವನ್ನೂ ಭಕ್ತಿಯಿಂದ ಪೂಜಿಸಿ ಅಂತರ್ಧಾನರಾದರು. *ನಂತರ ರಾವಣನು ಪುನಃ ತಾಯಿಯೊಡನೆ ಗೋಕರ್ಣಕ್ಕೆ ಬಂದು ಗಣಪತಿಯನ್ನೂ ಆತ್ಮಲಿಂಗವನ್ನೂ ಭಕ್ತಿಯಿಂದ ಪೂಜಿಸಿದನು. ಆಗ ಶಿವನು ಪ್ರತ್ಯಕ್ಷನಾಗಿ ನೀನು ದುಃಖಿಸುವ ಕಾರಣವಿಲ್ಲ. ನಿನ್ನಿಂದಲೇ ಲೋಕಕ್ಕೆ ಉಪಕಾರವಾಗಬೇಕಿತ್ತು. ನೀನು ನೆಪ ಮಾತ್ರ. ನಿನ್ನಿಂದ ಲಿಂಗಕ್ಕೆ ಘಾಸಿಯಾದರೂ, ನನ್ನ ಜನ್ಮಸ್ಥಳದಲ್ಲಿಯೇ ನನ್ನ ಮಗನಿಂದ ಸ್ಥಾಪಿಸಲ್ಪಟ್ಟದ್ದರಿಂದ ನನಗೆ ಆನಂದವಾಗಿದೆ. ನಿನಗೆ ಶುಭವಾಗಲಿ ಎಂದು ಹೇಳಿ ಅಂತರ್ಧಾನನಾದನು. ಹೀಗೆ ರಾವಣನಿಂದ ಸ್ಥಾಪಿಸಲ್ಪಟ್ಟ ಶಿವನ ಆತ್ಮಲಿಂಗವು ಭಕ್ತರ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತ ಸಿದ್ಧಿಕ್ಷೇತ್ರವೆಂದು ಪ್ರಸಿದ್ಧವಾಗಿದೆ. ಈ ಕಥೆಯನ್ನು ಹಾಡಿನ ರೂಪದಲ್ಲಿ ಇಲ್ಲಿನ ಸ್ತ್ರೀಯರು ಹೀಗೆ ಹಾಡುತ್ತಾರೆ. ==ಐತಿಹಾಸಿಕವಾಗಿ ಗೋಕರ್ಣ== [[ಚಿತ್ರ:South ndian Epigraphy.pdf|thumbnail|South ndian Epigraphy]] :ಈ ಕ್ಷೇತ್ರದ ದೇವಾಲಯಗಳು ಕಟ್ಟಲ್ಪತ್ತಿದ್ದು ಪೂಜಾ ವಿನಿಯೋಗಗಳ ವ್ಯವಸ್ಥೆ ಎಂದಿನಿಂದಾಯಿತು ಎಂಬುದರ ಕಾಲನಿರ್ಣಯವು ಸಾದ್ಯಂತವಾಗಿ ದೊರೆಯಲಾರದು. [[Karnataka Gazetteerr Part 2.pdf]] [[1983 Gazetteer Vol2 Chapter9,]][[Kanara 1904 Gazetteer,]] [[Kanara 1883 Gazetteer]] ವೀಕ್ಷಿಸಿದಾಗ ಬಹು ಮುಖ್ಯವಾದ ಅಂಶಗಳು ತಿಳಿಯುತ್ತವೆ.ಹಾಗೆಯೇ ಗೋಕರ್ಣದಲ್ಲಿಯ ಶಿಲಾಶಾಸನಗಳು, ದೇವಾಲಯಗಳಲ್ಲಿಯ ಬರಹಗಳು, ಮದ್ರಾಸನಲ್ಲಿರುವ ಪುರಾತತ್ವ ಇಲಾಖೆಯ ದಾಖಲೆಗಳು [[South ndian Epigraphy.pdf]]ಅನೇಕ ಐತಿಹಾಸಿಕ ಸಂಗತಿಗಳನ್ನು ಹೊರಹಾಕುತ್ತವೆ. *ಶ್ರೀ ಮಹಾಬಲೇಶ್ವರ ದೇವಾಲಯದ ನಂದೀ ಮಂಟಪದ ಪಶ್ಚಿಮ ದ್ವಾರದ ಮೇಲೆ ``ಪಾರುಪತ್ಯಗಾರ ಹಲಸುನಾಡು ವಿಶ್ವೇಶ್ವರಯ್ಯನ ಮುಖಾಂತರ ಶರ್ವರೀ ಸಂವತ್ಸರದ ಕಾರ್ತಿಕ ಶುದ್ಧ ೧ ರಲ್ಲೂ ರಂಗ ಮಂಟಪದ ಕೆಲಸ ಮುಗಿದಿದೆ``, ಎಂದು ಶಿಲಾಲೇಖವಿದೆ. ಆದರೆ ಇದರಲ್ಲಿ ಶಕೆ ಬರೆದಿಲ್ಲ. ಆದಾಗ್ಯೂ ಇದನ್ನು ಕಟ್ಟಿ ಬಹು ಕಾಲವಾಗಿರಬೇಕೆಂದು ಸ್ಪಷ್ಟವಾಗುತ್ತದೆ. ಇದನ್ನು ನಗರ ಸಂಸ್ಥಾನಿಕರು ಈ ಪಾರುಪತ್ಯಗಾರನ ಮುಖಾಂತರ ಕಟ್ಟಿಸಿದರೆಂಬ ಐತಿಹ್ಯವಿದೆ. *ಇತರ ದೇವಾಲಯಗಳನ್ನು ಬೇರೆ ಬೇರೆ ಭಜಕರು ಕಟ್ಟಿಸಿ ಪೂಜಾ ವಿನಿಯೋಗಗಳ ಬಗ್ಗೆ ಉಂಬಳಿ ಹಾಕಿಸಿ ಕೊತ್ತಿರಬೇಕೆಂದು ಕೆಲವು ದಾಖಲೆಗಳಿಂದ ತಿಳಿದು ಬರುತ್ತದೆ. ಈ ಕ್ಷೇತ್ರವು ಈ ಪ್ರಾಂತದ ಉಳಿದ ಸ್ಥಳಗಳಂತೆ ಮೊದಲು ಅಬ್ರಾಹ್ಮಣ್ಯವಾಗಿತ್ತೆಂತು ಇಲ್ಲಿಯ ಬ್ರಾಹ್ಮಣರಲ್ಲಿರುವ ಒಂದು ಶಿಲಾಲೇಖನದ ನಕಲಿನಿಂದ ತಿಳಿದು ಬರುತ್ತದೆ. ಈ ನಕಲು ಸಂಸ್ಕೃತ ಗದ್ಯ ರೂಪದಲ್ಲಿದೆ. ಇದಕ್ಕೂ [[ಉತ್ತರ ಸಹ್ಯಾದ್ರಿ]]ಎಂಬ ಪುರಾಣದ ೪೮ ಮತ್ತು ೮೬ ನೇ ಅಧ್ಯಾಯಗಳ [[ಹವ್ಯಕ]]ರ ಉತ್ಪತ್ತಿ ಎಂಬ ಭಾಗಕ್ಕೂ ಪೂರ್ಣ ಸಾಮ್ಯವಿರುತ್ತದೆ. [[ಚಿತ್ರ:UTTARA SAHYADRI KHANDA.pdf|thumbnail]] *ವರದಾನದೀ ತೀರದ ಜಯಂತಿ ಎಂಬ ರಾಜಧಾನಿಯಲ್ಲಿ [[ಮಯೂರವರ್ಮ]]ನೆಂಬ ರಾಜನು ಆಳುತ್ತಿದ್ದನು. ಅವನು ಯಾತ್ರಾರ್ಥವಾಗಿ ಗೋಕರ್ಣಕ್ಕೆ ಬಂದಾಗ ಇಲ್ಲಿ ಬೇಡರು ವಾಸವಾಗಿದ್ದು ಅಬ್ರಾಹ್ಮಣ್ಯವಾಗಿರುವುದನ್ನು ಕಂಡು ವ್ಯಸನಪಟ್ಟು ಅಹಿಚ್ಛತ್ರ ದಕ್ಷಿಣಪಾಂಚಾಲಕ್ಕೆ ಹೋಗಿ ದ್ರವ್ಯ ದಿಂದಲೂ ವಿನಯದಿಂದಲೂ ಬ್ರಾಹ್ಮಣರನ್ನು ಸಂತೋಷ ಪಡಿಸಿ ಕರೆತಂದು ಈ ಪ್ರಾಂತದಲ್ಲಿ ಉಂಬಳಿಗಳನ್ನು ಹಾಕಿಕೊಟ್ಟು ಬ್ರಾಹ್ಮಣರನ್ನು ಸಂಸ್ಥಾಪಿಸಿದನು. ಕಾಲ ಕಾಲಕ್ಕೆ ಈ ಕ್ಷೇತ್ರದಲ್ಲಿ ಬ್ರಾಹ್ಮಣರ ವಸತಿಗಾಗಿ ಪೂಜಾ ವಿನಿಯೋಗಗಳು ನದೆಯುತ್ತಿರಬೇಕು. *ಆದರೆ ಮುಂದೆ ಮಯೂರವರ್ಮನ ಮರಣಾ ನಂತರ ಕಳ್ಳರ ಬಾಧೆಯಿಂದ ಬ್ರಾಹ್ಮಣರು ಈ ಪ್ರಾಂತವನ್ನೇ ಬಿಟ್ಟು ಸ್ವದೇಶಕ್ಕೆ ಹೋದರು. ಮಯೂರವರ್ಮನ ಮಗನಾದ ತ್ರಿನೇತ್ರ ಕದಂಬನು ಗೋಕರ್ಣ ಯಾತ್ರೆಗೆ ಬಂದಾಗ ಈ ಪ್ರಾಂತದ ರಾಜನಾದ ಚಂಡಸೇನನು ಅವನನ್ನು ಸತ್ಕರಿಸಿ ತನ್ನ ರಾಜ್ಯದಲ್ಲಿ ಬ್ರಾಹ್ಮಣ ವಸತಿಯನ್ನು ಉಂಟು ಮಾಡ ಬೇಕಾಗಿ ಕೇಳಿಕೊಂಡನು. *ತ್ರಿನೇತ್ರ ಕದಂಬನು ಬ್ರಾಹ್ಮಣರನ್ನು ಕರೆತಂದು ಸ್ಥಾಪಿಸಿದ್ದಲ್ಲದೇ ತನ್ನ ತಂಗಿಯಾದ ಕನಕಾವತಿಯನ್ನು ಚಂಡಸೇನನ ಮಗಲೋಕಾದಿತ್ಯನಿಗೆ ಕೊಟ್ಟು ಆಪ್ತತ್ವ ಮಾಡಿಕೊಂದನು. ಆದರೆ ಈ ಪ್ರಾಂತದಲ್ಲಿ ಹುಬ್ಬಾಸಿಗನೆಂಬ ಚಾಂಡಾಲನ ಬಾಧೆಯಾಗಲು ಬ್ರಾಹ್ಮಣರಲ್ಲಿ ಕೆಲವರು ತಮ್ಮ ದೇಶಕ್ಕೆ ಹೊರಟು ಹೋದರು. ಇನ್ನು ಕೆಲವರು ಜಾತಿಭ್ರಷ್ಠರಾಗಿ ಚಾಂಡಾಲರಾದರು. *:ಲೋಕಾದಿತ್ಯನು ತನ್ನ ಮಗಳ ಸ್ವಯಂವರದ ನೆಪ ಮಾಡಿ ಹುಬ್ಬಾಸಿಗನನ್ನು ಸೇನೆ ಸಹಿತ ನಾಶ ಮಾಡಿದ ಮತ್ತು ಅಹಿಚ್ಛತ್ರಕ್ಕೆ ಹೋಗಿ ಭಟ್ಟಾಚಾರ್ಯ ಪ್ರಮುಖರಿಂದ ಬ್ರಾಹ್ಮಣರನ್ನು ಸಮಾಧಾನಪಡಿಸಿ ಏಳು ಗೋತ್ರದ ಇಪ್ಪತ್ನಾಲ್ಕು ಬ್ರಾಹ್ಮಣ ಕುಟುಂಬಗಳನ್ನು ತಂದು ಅವರಿಗೆ ಉಂಬಳಿ ಹಾಕಿ ಕೊಟ್ಟು ಈ ಪ್ರಾಂತದಲ್ಲಿ ಇಟ್ಟನು. ಇದರಲ್ಲಿ ನಾಲ್ಕು ಗೋತ್ರದ ಎಂಟು ಕುಟುಂಬಗಳನ್ನು ಗೋಕರ್ಣದಲ್ಲಿಟ್ಟನು ಮತ್ತು ಈ ಬ್ರಾಹ್ಮಣರು ಸ್ವದೇಶಕ್ಕೆ ಹೋಗಬಾರದೆಂದು ಇವರ ವೇಷ ಭಾಷೆಗಳನ್ನು ಬದಲಾಯಿಸಿದನು. *ಮುಂದೆ ಈ ಪ್ರಾಂತವು ವಿಜಯನಗರದ ಅರಸರ ವಶಕ್ಕೆ ಹೋದ ಕಾಲದಲ್ಲಿ ಮಂತ್ರಿಗಳಾಗಿದ್ದು ಸನ್ಯಾಸವನ್ನು ತೆಗೆದುಕೊಂಡ ಮಾಧವಾಚಾರ್ಯರು ಶಕೆ ೧೩೧೩ ನೇ ಪ್ರಜಾಪತಿ ಸಂವತ್ಸರದ ಉತ್ತರಾಯಣದ ವಸಂತ ಋತು ವೈಶಾಖ ಮಾಸ ಬಹುಳ ಅಮಾವಾಸ್ಯೆಯ ಸೂರ್ಯಗ್ರಹಣದಲ್ಲಿ ತಾಮ್ರಶಾಸನ ಪೂರ್ವಕವಾಗಿ ಈ ಕ್ಷೇತ್ರದ ಬ್ರಾಹ್ಮಣರಿಗೆ ಈ ಮೇಲಿನ ಪ್ರಾಂತಗಳಿಂದ ವೃತ್ತಿ(ಸರ್ಥ) ವನ್ನು ಕಲ್ಪಿಸಿದರೆಂದು ಆ ಶಾಸನದ ನಕಲಿನಿಂದ ತಿಳಿಯುತ್ತದೆ. ( ಈ ನಕಲಿನಲ್ಲಿ ಹಿಂದಿನ ಸಂಗತಿಗಳನ್ನು ಸ್ವಲ್ಪದಲ್ಲಿ ವಿವರಿಸಿದ್ದಾರೆ.) ಈ ಮಧ್ಯದಲ್ಲಿ ಶ್ರೀ ಮಹಾಬಲೇಶ್ವರ ದೇವಾಲಯ ದ ಅರ್ಚಕರು ಜಂಗಮರಿದ್ದರೆಂದಲೂ ಅವರು ದೇವತ್ವವನ್ನು ಅಪಹರಿಸಿದ್ದಕ್ಕಾಗಿ ನಿರ್ವಂಶರಾದರೆಂದೂ ಒಂದು ದಾಖಲೆಯಿಂದ ಅರ್ಥವಾಗುತ್ತದೆ. ::ಈ ಪ್ರಾಂತವು ಮೈಸೂರು ಪಾಳೇಗಾರ ಹೈದರಲಿ(ಬಾಬಹದ್ದರಿ) ವಂಶಕ್ಕೆ ಹೋಗುವ ಮೊದಲು ಕೆಳದಿ(ಇಕ್ಕೇರಿ) ಸಂಸ್ಥಾನಿಕರ ವಶದಲ್ಲಿತ್ತೆಂದೂ ಚೆನ್ನಮ್ಮಾಜಿ ಎಂಬ ರಾಣಿಯೂ, ಸೋಮಶೇಖರನೆಂಬ ನಾಯಕನೂ ಆಳಿದರೆಂದೂ ಇವರು ಲಿಂಗಾಯತ ಮತದವರಿರಬೇಕೆಂತಲೂ ಈ ಅರಸರ ಮೊಹರುಳ್ಳ ಕೆಲ ಸನದುಗಳಿಂದ ತಿಳಿಯುತ್ತದೆ. *ಇಲ್ಲಿಯ ಬ್ರಾಹ್ಮಣರು ಈ ಸಂಸ್ಥಾನಿಕರಲ್ಲಿ ಹೋಗಿ ಬೇರೆ ಬೇರೆ ಪೂಜಾ ವಿನಿಯೋಗಗಳನ್ನು ನೇಮಿಸಿಕೊಂಡು ಜಮೀನು ಊಂಬಳಿ ಹಕಿಸಿಕೊಂಡು ಬಂದರೆಂದು ಈ ಸನದುಗಳಿಂದಲೂ ಶ್ರೀ ಮಹಾಬಲೇಶ್ವರ ದೇವಸ್ಠಾನದ ಹಿಂದಿನ ಜಮಾಖರ್ಚಿನಿಂದಲೂ ಸಿದ್ಧವಾಗುತ್ತದೆ. ಈ ಪೂಜಾದಿ ವಿನಿಯೋಗಗಳಿಗೆ ಉಪಾದಿಗಳೆಂದು ಹೆಸರು. ಇದನ್ನು ಬೇರೆ ಬೇರೆಯವರು ಬೇರೆ ಬೇರೆಯವರ ಕಾಲಕ್ಕೆ ಪಡೆದುಕೊಂದರೆಂಬುದೂ ಸ್ಪಷ್ಟವಿರುತ್ತದೆ. ==ಶ್ರೀ ಗೋಕರ್ಣ ಶ್ರೀ ಮಹಾಬಲೇಶ್ವರ ದೇವಾಲಯದ ಹಿಂದಿನ ಧರ್ಮದರ್ಶಿಗಳು== Shesh Venkataraman Jathar And Vighneshwara Damodar DixitOn 27July 1984 ಈ ಕೇಸ್ ನಲ್ಲಿ ನಮೂದಿಸಿದ ಪ್ರಕಾರ ಕೆಳಕಂಡ ಇಸವಿಗಳಲ್ಲಿ ದೇವಾಲಯದ ಟ್ರಸ್ಟ್ ಮೆಂಬರರು ಇದ್ದರೆಂದು ತಿಳಿಯುತ್ತದೆ. ಇಸವಿ / ಟ್ರಸ್ಟ್ ಮೆಂಬರ ಸಂಖ್ಯೆ 1842 / 11 1865 / 8 1890-1920 / 11-14 1937-1938 / 8 1950-1951 / 3 1984 / 2 7/8/1910 ನೇ ಇಸ್ವಿಯಲ್ಲಿ ಟೆಂಪಲ್ ಕಮಿಟಿ ನೇಮಿಸಿದ ಮೊಕ್ತೇಸರರು 1) Annappa Kuppa Bhat Hire 2) Subbadi bin Venkat Adi 3) Ganapati Devaru Bhat Gopi 4) Dattatraya Mahaabaleshwara Upaadhyaya 5) Ganapa Rama Dixit Marigoli 6) Krishna Narayana Bhat Prasad 7) Ananta Vinaayaka Gokarna 8) Mangesha Ganapayya Chikramane 9) Upendra Narayana Bhat 10) Yeshavanta Sheshagiri Shanabhaga 11) Nagappa Vishweshwara Karanta 12) Ganesha Subba Bhat Gayatri 13) Dattatraya Mangarsayya ಕೆಳಕಂಡ ದಾವಾ ಆರ್ಡರ್ ಗಳಲ್ಲಿ ಕೆಳಗಿನ ಸದಸ್ಯರುಗಳನ್ನು ಆಯಾ ಇಸ್ವಿಗಳಲ್ಲಿನ ಟ್ರಸ್ಟಿಗಳೆಂದು ಉಲ್ಲೇಖಿಸಲಾಗಿದೆ. 1] CIVIL SUIT NO-55/1919 1) Ganapati Devaru Bhat Gopi 2) Ananta Vinaayaka Gokarna 3) Annappa Kuppa Bhat Hire 4) Subbadi Venkatadi 5) Krishna Narayana Bhat Prasads 6) Nagappa Vishweshwara Karanta 7) Dattatraya Mangarsayya 8) Dattatraya Mahabaleshwara Upadhyaya 9) Mangesha Ganapayya Chikramane 10) Upendra Narayana Bhat 11) Ganesha Subba Bhat Gayatri 12) Dattatraya Pandurangappa 13) Ananta Ramarao 2] CIVIL SUIT NO-233/1938 1) Shankar Rama Bhat Gopi (Kota) 2) Krishna Narayana Bhat Prasad (Havik) 3) Mahabaleshwara Annappa Bhat Hire (Havik) 4) Damodara Dattatraya Upadhya (Havik) 5) Martu Narayana Bhatn (Gouda Sarasvata) 3] CIVIL SUIT NO-55/1947 1) Mahabaleshwara Annappa Bhat Hire (Havik) 2) Krishna Narayana Bhat Prasad (Havik) 3) Damodara Dattatraya Upadhya (Havik) ಪ್ರಾನ್ಕಿಸ್ ಬುಚನನ್ ಎಂಬ ವಿದೇಶೀ ಯಾತ್ರಿಗ ಗೋಕರ್ಣದ ಕುರಿತಾಗಿನ ಮಾಹಿತಿಯನ್ನು ಹೀಗೆ ಹೇಳಿದ್ದಾನೆ [[ಚಿತ್ರ:Buchanan Report Gokarna.pdf|thumbnail]] ==ಶಂಕರಾಚಾರ್ಯರ ಆಗಮನ== ಆಚಾರ್ಯರು ಗೋಕರ್ಣಕ್ಕೆ ಬಂದ ವಿಷಯ ಶಂಕರ ವಿಜಯದಲ್ಲಿ ಎಲ್ಲೂ ಉಲ್ಲೇಖ ಇಲ್ಲ. ಪ್ರಸಿದ್ಧ ಸಾಹಿತಿಗಳಾದ ಗೌರೀಶ ಕಾಯ್ಕಿಣಿಯವರ ಲೇಖನದಂತೆ ಶಂಕರಾಚಾರ್ಯರ ಆಗಮನವು ಆಗಿಲ್ಲವೆಂದೇ ಹೇಳಬಹುದು. ೬-೧೨-೨೦೦೧ ರ ಸಂಯುಕ್ತ ಕರ್ನಾಟಕದ ಅಂಕಣ ಹೀಗಿದೆ. [[ಚಿತ್ರ:Scan0001.pdf|thumbnail|GOUREESHA KAYKINI]] ಶಂಕರಾಚಾರ್ಯರ ಆಗಮನದ ಕುರಿತು ಉಲ್ಲೇಖಗಳು ಮೈಸೂರು ಓರಿಯಂಟಲ್ ಲೈಬ್ರರಿ ಹಾಗೂ ಮದ್ರಾಸ್ ಕಾಗದ ಪತ್ರಾಗಾರದಲ್ಲಿರುವ ಕೆಲ ಹಸ್ತಪ್ರತಿಗಳಲ್ಲಿ ಕಾಣ ಸಿಗುತ್ತದೆ. ಅದರ ಪ್ರತಿ ಹೀಗಿದೆ. [[ಚಿತ್ರ:1pdf.pdf|thumbnail|GGH]] ಅಥಾಪರೇಹನ್ಯುಷಸಿ ಪ್ರತೀತೋ ನಿತ್ಯಕ್ರಿಯಾಮಂ ಶಿಷ್ಯಯುತೋ ನಿವರ್ತ್ಯ | ಕರ್ನಾಟಕಾಧೀಶ ಸುಧನ್ವ ಯುಕ್ತೋ ಗೋಕರ್ಣ ಯಾತ್ರಾಂ ಯತಿರಾಟ್ ಚಿಕೀರ್ಷು ಃ || ತೀರ್ತ್ವಾ ತತೋ ಸಾವಘನಾಶಿನೀಂ ನದೀಂ ಗತ್ವಾ ಮಹಾಕಾಲ್ಯುಪಕಂಠಮಾದೃತಃ | ಸಮೀಕ್ಷ್ಯ ದೇವೀಂ ಸ ಕಲಾವನಕ್ಷಮಾ =ಗೋಕರ್ಣದ ತಾಮ್ರಶಾಸನ= :::::::::::::::::॥श्रीः॥ ::::::::::::::नमस्तुंग शिरस्तुंग चन्द्रचामर चारवे । ::::::::::::::त्रैलोक्यनगरारम्भ मूलस्तम्भाय शम्भवे ॥ :स्वस्ति श्रीमज्जयाभ्युदय नृपशालीवाहनशकवर्ष १३१३ प्रवर्तमान प्रजापति नाम संवत्सरे उत्तरायणे वसन्त ऋतौ वैशाखमासे कृष्णेपक्षे अमायां सौम्य वासरे सूर्योपरागे भार्गव श्वामित्रां‍ऽगिरस :वासिष्ठेभ्यो महद्भ्यो ब्राह्मणेभ्यो श्रीमन्माधवाचार्यैर्दत्त ताम्रलेखन पत्रवर्णन पत्रिका इयम् ॥ (कीदृक्?) ::इतः पूर्वं श्री मयूरवर्माख्यो राजा यात्रालुः श्री मद्गोकर्ण क्षेत्रमगात् । तत्र तावदाभीराभिः व्याप्तं महाबलं दृष्ट्वा अब्राह्मण्यं मन्वानो व्याकुल चित्तः सन् स्वविषयं प्रत्याजगाम । तदा कतिपयाहस्सु गतेषु ब्राह्मण्याधिष्ठितं पाञ्चालदेशमभिययौ । तत्र साग्निमतो विप्रानाहूय बहुशो द्रव्यवितरेण सन्तोष्य श्रीगोकर्णक्षेत्र निवासाय स्थितये च पर्यालोच्य तैः साकमागत्य तत्र स्थापयां चक्रे । ते वै शत शृंगोपत्यकासु निवसन्तः श्री महाबलेश्वरार्चनं बहुकालं निन्युः । ततश्चोरभीताः पलायनपराः सन्तो ब्रह्मदेशमेवाऽभिसेदुः । पुनस्तदब्राह्मण्यमासीत् । स एव चक्रवर्ती निशम्य छद्मना नैपथ्यान्तरं दधानो झटिति तमेव दक्षिण पांचालदेशमधिगम्य भूसुराणां वास्तुनि पृथक् पृथक् सुवर्णमेकैकं निधाय हायनं निन्ये । किमेतदिति सन्दिग्धास्तमन्वेषमाणाः स्युः । द्वित्रिदिने दृक्पथम् गतो मयूरवर्माऽपि ब्रह्मनिष्ठान् वशीकृत्य चतुर्विंशति संख्याकान् यजनशीलान् समादाय तेष्वष्टौ भार्गव प्रभृति चतुष्टय गोत्र प्रवरान् संगृह्य परिशिष्ट षोडश संस्कार युतेभ्यः महतः अग्रहार प्रवृत्ति प्रदानेन दक्षिण प्रान्तदेशे स्थापयित्वा पुनः पूर्ववत् गोकर्णे स्थापयांचक्रे । मुहुर्मुहुः क्षेत्रं हित्वा स्वदेशगतान् तान् देशीय वेष भाषाभ्यां च विनिमय्य तेभ्यो वृत्तिस्वाम्यं अदात् । वृत्तिस्तु- श्रीताम्रगौरीसमेतश्रीमन्महाबलेश्वरस्य त्रिषवणेषु महापूजोपचारं अग्रिम मान्यत्वं च भार्गव गोत्रोद्भवाय सर्वतन्त्रस्वतन्त्रत्वं,नियन्तृत्वं च, विश्वामित्र गोत्रोद्भवाय आचार्यत्वं दण्डनेतृत्वं च, अंगीरसगोत्रोद्भवाय समय निर्णेतृत्वं, वासिष्ठगोत्रोद्भवाय श्री सन्निधौ क्षेत्रवाशिनां चातुर्वर्ण्यानां नियोज्य योजकत्वं युष्मानेवाभिसरतु, इत्याज्ञापयित्वाऽगात् । अथ कस्मिंश्चित् समये हुब्बाइकाह्वयेन केनचित्सामन्तः चाण्डालेन बीबत्सवो भूत्वा भ्रष्टयाजनपरा निर्गत्य श्रीभट्टभास्कर पण्डित धुरीणं प्राप्य ते तु स्वोदन्तं व्यजिज्ञपुः- (तत्कथा वर्ण्यते)- ::नर्मदा दक्षिणस्यां कर्नाटकदेशे तुंगभद्रानदीतीरे पंपानामसरः क्षेत्रं चास्ति अदावस्य विजयानगर इति । तत्र वैदिकमार्गप्रवर्तको बुक्क भूपालः सार्वभौमो बोभवीतिस्म । तत्कुलगुरुः मन्त्री राजकार्य दुरन्धरः माधवाचार्यः यः शास्त्रे लौकिके व्यवहारे च तस्य महती प्रतिष्ठाऽऽसीत् । तस्य जन्म, शा.शके १३००-१३१३? सूक्तकाले साक्षतोदक पूर्वकं मयूर वर्मप्रभृति लोकादित्य शास्त्रानुसारेणैव भुक्क भूपति समक्षं -वृत्तिं ताम्रशासनं च दत्तवान् । स्वयम् श्रीमत्सकल साम्राज्य दुरन्धरेण बुक्कभूपतिसूनोः हरिहरस्य मन्त्रीभूत्वा, अन्ते ऐहिक सुखनिरपेक्षेण माधवाचार्येण अपरस्मिन् वयसि चतुर्थाश्रमः स्वीकृतः । तस्मिन्नाश्रमेऽपि श्रीमद्भगवतः शंकराचार्यस्य शारदापीठे शृंगबेरपुरे तत्पट्टाधिकारमुररीकृत्य शंकराचार्यात् षड्विंशतितमो विद्यारण्यभारतिरासीत् । श्रीमच्छंकराचार्य भगवत्पादपूज्य शंकरानन्दभारति स्थिति समये भट्टभास्कर संज्ञको महापण्डितवर्यः शाक्तोऽभूत् । अथ तान् मिलित्वा श्री भास्करपण्डितवर्योऽपि श्री गॊकर्णमण्डलवासिनां-इक्केरि, बेळगि, सिद्धापुर, (बुधापुर) सोदापुर, मल्लापुरान्तवर्तिनां तद्राजाधिराजप्रभृतिभ्यः सामन्तेभ्यो दापितताम्रसाधनेन संगृहीत श्रीमन्महाबलेश्वर प्रसाद प्रसन्नानां प्रतिवर्षं वर्तमान वर्तिष्यमाण वर्षाशन भूस्वास्थ्यं सर्वकर्मसु बहुमान्यं च दत्तवान् । अद्य प्रभृति अविच्छिन्न सन्तति पारम्पर्य धर्मनिष्ठाः श्री गोकर्णक्षेत्रे आचन्द्रार्कं निवसन्तु । अलं पल्लवितैः अत्र साक्षिणः- ::::::::::::::आदित्य चन्द्रावनिलोऽनलश्च द्यौर्भूमिरापो हृदयं यमश्च । ::::::::::::::अहश्च रात्रिश्च उभेच सन्ध्ये धर्मोऽपि जानाति नरस्य वृत्तम् ॥ :::::::::::::::::॥ श्री रस्तु ॥ :::::::::::इदं- दत्तात्रेयेश्वरस्य पूर्वस्यां द्वादशधनुष्प्रमाणे शिलालेखनमस्ति ॥ शा.शके-१७९५ लब्धमेतत् ॥ :::::::::::::::::॥ शुभमस्तु ॥ ॥शिलालेखन पत्रिका ॥ Haledu_5.pdf [[ಚಿತ್ರ:Haledu 5.pdf|thumbnail|Nodi]] == ಗೋಕರ್ಣದ ತೀರ್ಥಗಳು == ಸ್ಕಂದ ಪುರಾಣಾಂತರ್ಗತ ಗೋಕರ್ಣ ಖಂಡ ಹೇಳುವಂತೆ ಗೋಕರ್ಣದಲ್ಲಿ ಅನೇಕ ತೀರ್ಥಗಳು ಅನೇಕ ಲಿಂಗಗಳೂ ಪ್ರಸಿದ್ಧವಾಗಿವೆ. ಅವುಗಳಲ್ಲಿ ೩೩ ಪ್ರದಾನ ಲಿಂಗಗಳು, ೩೩ ತೀರ್ಥಗಳು ಪ್ರಧಾನವಾಗಿವೆ. ಅವುಗಳಲ್ಲಿ ಕೆಲವು ಹೀಗಿವೆ= ====ಗೋಕರ್ಣ ತೀರ್ಥ==== *ಗೋಕರ್ಣ ತೀರ್ಥ ಗರ್ಭ ಗುಡಿಯಲ್ಲಿದೆ == ಗೋಕರ್ಣದ ವಿದ್ವಾಂಸರುಗಳು == *೧] ದೈವರಾತರು, ೨] ಭಡ್ತಿ ದೇವರು ಶಾಸ್ಥ್ರಿಗಳು, ೩] ಭಡ್ತಿ ಗಣಪತಿ ಮಾಸ್ತರರು, ೪] ಭಡ್ತಿ ಶಿವರಾಮ ಶಾಸ್ತ್ರಿಗಳು, ೫] ಚಿತ್ರಿಗೆ ಗಣಪತಿ ಭಟ್, ೬] ಚಿತ್ರಿಗೆ ಗಜಾನನ ಭಟ್, ೭] ರಾಮಭಟ್ ಪನ್ನಿ, ೮] ಕೃಷ್ಣಭಟ್ ಪನ್ನಿ, ೯] ಪರಮೇಶ್ವರ ಭಟ್ ಬೈಲ್ ಕೇರಿ, ೧೦]ರಾಮಚಂದ್ರ ಭಟ್ ಕೊಡ್ಲೆಕೆರೆ, ೧೧] ಗಣಪತಿ ರಾಮಚಂದ್ರ ಭಟ್ ಹಿರೇ, ೧೨] ಕೃಷ್ಣ ರಾಮಚಂದ್ರ ಭಟ್ ಹಿರೇ, ೧೩]ಸುಬ್ರಾಯ ಭಟ್ ಕೊಡ್ಲೆಕೆರೆ, ೧೪]ಮಾರಿಗೋಳಿ ಪುಟ್ಟ ರಾಣಿಕರು, ೧೫]ಚಿಂತಾಮಣಿ ಗುಣಿ ಶಾಸ್ತ್ರಿಗಳು, ೧೬]ಉಮಾಶಿವ ಉಪಾಧ್ಯಾಯ, ೧೭]ಶಂಕರ ಭಟ್ ಷದಕ್ಷರಿ, ೧೮]ಸೀತಾರಾಮ ಭಟ್ ಗಾಯತ್ರಿ, ೧೯]ರಾಮಕೃಷ್ಣ ಭಟ್ ಗಾಯತ್ರಿ, ೨೦]ದಾಮೋದರ ದೀಕ್ಷಿತರು, ೨೧] ಅಗ್ನಿಹೋತ್ರಿಗಳು, ೨೨]ವಿಘ್ನೇಶ್ವರ ದಾಮೋದರ ದೀಕ್ಷಿತರು, ೨೩] ರಾಮಚಂದ್ರ ಶಾಸ್ತ್ರಿ ಹೊಸ್ಮನೆ, ೨೪] ವಿಘ್ನೇಶ್ವರ ಶಾಸ್ತ್ರಿ ಹೊಸ್ಮನೆ, ೨೫] ಯಜ್ಞ ನಾರಾಯಣ ಸಭಾಹಿತರು, ೨೬]ಸೀತಾರಾಮ ಭಟ್ ಶಂಕರಲಿಂಗ, ೨೭] ವಿಶ್ವನಾಥ ಉಪಾಧ್ಯಾಯರು, ೨೮] ರಾಮ ಉಪಾಧ್ಯಾಯರು, ೨೯] ಸೋನಿಭಟ್ ಜೋಗಳೇಕರ, ೩೦] ಕೃಷ್ಣಭಟ್ ಮಯ್ಯರ್, ೩೧] ಹರಿ ಭಟ್ ಮಯ್ಯರ್ ೩೨] ಸಾಂಬಾ ಭಟ್ ಗಾಯತ್ರೀ, ೩೩] ಅಣ್ಣ ಪಂಡಿತರು, ೩೪] ವೆಂಕಟರಮಣ ಪಂಡಿತ್, ೩೫] ರಾಮ ಪಂಡಿತ್, ೩೬]ಮಹಾಬಲೇಶ್ವರ ಜೋಶಿ (ವೈದಿಕ ಜೋಶಿ), ೩೭]ದಿನಕರ ಭಟ್ ಜೋಗಳೇಕರ ಶ್ರೌತ.೩೮] ಅನಂತ ಮಹಬಲೆಶ್ವರ ಉಪಾಧ್ಯಾಯ. ==ಗೋಕರ್ಣದ ಬೀಚ್== *ಧಾರ್ಮಿಕತೆ, ಆಧುನೀಕತೆ, ಸೌಂದರ್ಯ, ಮೂರೂ ಕೂಡಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಅಪಾರ ಪ್ರಮಾಣದ ವಿದೇಶಿಗರನ್ನು ಸೆಳೆಯುತ್ತಿರುವ ಕ್ಷೇತ್ರ ಎನ್ನಬಹುದು. ಇಲ್ಲಿಗೆ ಬ್ರಿಟನ್, ಫ್ರಾನ್ಸ್, ಇಟಲಿ, ಸ್ಪೇನ್, ಜರ್ಮನಿ, ಇಸ್ರೇಲ್ ಮತ್ತು ರಷ್ಯಾ ಪ್ರಜೆಗಳು ಬರುವುದು ಮಾಮೂಲು. *ಗೋಕರ್ಣದ ಬೀಚ್‌ಗಳಿಗೆ ವಿದೇಶಿಗರು ಬರುವುದು ಮೋಜು, ಮಸ್ತಿ ಮಾಡಲು, ಮಾದಕ ದ್ರವ್ಯ ಸೇವಿಸಲು ಎಂಬ ಕಲ್ಪನೆ ಬಹುತೇಕರಲ್ಲಿದೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ಅವರು ಮಾಡುತ್ತಿರುವ ಕೆಲಸಗಳು ಕುತೂಹಲ ಮೂಡಿಸುತ್ತವೆ. ಇಲ್ಲಿಯ ಜನರೊಂದಿಗೆ ಬೆರೆತು ಸ್ಥಳೀಯ ಉಡುಗೆ ತೊಡುಗೆ ರೂಢಿಸಿಕೊಂಡ ವಿದೇಶಿಗರ ದೊಡ್ಡ ದಂಡೇ ಇಲ್ಲಿದೆ. ರಾಮತೀರ್ಥದ ನೀರಿನಲ್ಲಿ ಸ್ನಾನ ಮಾಡಿ ಯೋಗ, ಧ್ಯಾನ ಮಾಡುವುದನ್ನು ಹೆಚ್ಚಿನ ವಿದೇಶಿಗರು ನಿತ್ಯದ ಕಾಯಕವಾಗಿಸಿಕೊಂಡಿದ್ದಾರೆ. ===ಶಂಕರ ಪ್ರಸಾದ ಫೌಂಡೇಶನ್=== [[File:OmBeach Rocks.jpg|thumb|300px|Om beach rocks at Gokarna]] *ಇವೆಲ್ಲಕ್ಕೂ ಕಲಶಪ್ರಾಯವಿಟ್ಟಂತೆ ವಿದೇಶಿಗರಿಗಾಗಿಯೇ ಇಲ್ಲೊಂದು ಸಂಸ್ಥೆ ಹುಟ್ಟಿಕೊಂಡಿದೆ. ಸಮೀಪದ ಬಂಕಿಕೊಡ್ಲದಲ್ಲಿ ವಿದೇಶಿ ಸ್ವಾಮಿ ಯೋಗರತ್ನಾರವರು ‘ಶಂಕರ ಪ್ರಸಾದ ಫೌಂಡೇಶನ್’ ಎಂಬ ಸಂಸ್ಥೆ ಹುಟ್ಟುಹಾಕಿದ್ದಾರೆ. ಈ ಸಂಸ್ಥೆ, ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬೀಚ್ ಸ್ವಚ್ಛತಾ ಅಭಿಯಾನ, ಐತಿಹಾಸಿಕ ಕೆರೆ, ತೀರ್ಥಗಳ ಅಭಿವೃದ್ಧಿ ಮತ್ತು ರಕ್ಷಣೆ ಕಾರ್ಯ, ಶ್ರಮದಾನದಂತಹ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದೆ. ವಿದೇಶಿಗರಿಗಾಗಿ ಯೋಗ, ಧ್ಯಾನ ಶಿಬಿರವನ್ನು ನಡೆಸುತ್ತಿದೆ. ಸ್ಥಳೀಯ ಆಡಳಿತ ಕೈಗೊಳ್ಳದ ಸ್ವಚ್ಛತೆಯನ್ನು ಗೋಕರ್ಣಕ್ಕೆ ಬರುವ ವಿದೇಶಿಯರು ಮಾಡುತ್ತಿರುವುದು ಸೋಜಿಗ. ===ಜಾನಪದ ಜೀವನದೊಡನೆ ಸಹಯೋಗ=== *ದೇಶ ಸುತ್ತುವ ಸಲುವಾಗಿ ಬರುವ ಕೆಲವು ವಿದೇಶಿ ಪ್ರವಾಸಿಗರು ಹಾಲಕ್ಕಿಗಳೊಂದಿಗೆ ಬೆರೆತು ದವಸ ಧಾನ್ಯ ಬೆಳೆಯುವ, ತರಕಾರಿಗೆ ನೀರು ಹಾಕುವ, ಕೊಯ್ಯುವ ಹಾಗೂ ಭತ್ತ ಬೇರ್ಪಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಹಾಲಕ್ಕಿಗರ ಸಾಂಪ್ರದಾಯಿಕ ಅಡುಗೆ, ಉಡುಗೆ ತೊಡುಗೆಗಳಿಗೆ ಮಾರು ಹೋಗಿರುವ ಹಲವರು ಅದನ್ನೇ ಅನುಸರಿಸುತ್ತಿದ್ದಾರೆ. ಗೋಕರ್ಣ ಸಮೀಪದ ಭಾವಿಕೊಡ್ಲದ ರಾಮಗೌಡ ಎಂಬುವವರ ಮನೆಯಲ್ಲಿ ನೆಲೆಸಿದ್ದ ಸ್ಪೇನ್ ದೇಶದ ಕಾರ್ಲ್ ರಿಚಾರ್ಡೋ ಹಾಗೂ ಇಟಲಿಯ ರಿಜ್ವಾನ್ ಫೇಸ್, ಭತ್ತದ ಬಣವೆಯಿಂದ ಹುಲ್ಲು ಕಟ್ಟನ್ನು ಹಲಗೆ ಮೇಲೆ ಬಡಿದು ಭತ್ತ ಬೇರ್ಪಡಿಸುವುದನ್ನು ಬಹಳ ಆಸ್ಥೆಯಿಂದ ಕಲಿತಿದ್ದಾರೆ. ===ಜರ್ಮನಿಯ ಮಹಿಳೆ ಡೆನಿಸ್ ದಾಸ್=== *ಪ್ರತಿವರ್ಷ ಗೋಕರ್ಣಕ್ಕೆ ಬರುವ ಜರ್ಮನಿಯ ಡೆನಿಸ್ ದಾಸ್ ಎಂಬ ಮಹಿಳೆ ಕೆಲವು ವರ್ಷಗಳಿಂದ ಬೀಡಾಡಿ ನಾಯಿಗಳು ಹಾಗೂ ಸಾಕು ನಾಯಿಗಳ ನಿಯಂತ್ರಿಸಲು ನೂರಾರು ನಾಯಿಗಳ ಸಂತಾನಹರಣ ಚಿಕಿತ್ಸೆಯನ್ನು ಉಚಿತವಾಗಿ ಮಾಡಿದ್ದಾರೆ. ಸ್ವಂತ ಖರ್ಚಿನಿಂದಲೇ ಗೋವಾಕ್ಕೆ ನಾಯಿಗಳನ್ನು ತೆಗೆದುಕೊಂಡು ಹೋಗಿ ಚಿಕಿತ್ಸೆ ನಡೆಸಿ ಪುನಃ ಗೋಕರ್ಣಕ್ಕೆ ತಂದುಬಿಡುತ್ತಿದ್ದಾರೆ! ===ಶಿವ ಮೂವ್ಸ್ ಆನ್ –ಇನ್ ಗೋಕರ್ಣ=== *1986ರಿಂದ ಪ್ರತಿ ವರ್ಷ ಗೋಕರ್ಣಕ್ಕೆ ಬರುತ್ತಿರುವ ಸ್ವೀಡನ್‌ನ ಹ್ಯಾರಿ ಪೆರೊನಿಯಸ್ ಎಂಬ ಪ್ರವಾಸಿಗ ಸ್ಥಳೀಯರ ಜೀವನಶೈಲಿ, ಉಡುಗೆ ತೊಡುಗೆ, ಆಚಾರ ವಿಚಾರಗಳಿಗೆ ಮನಸೋತು, ಗೋಕರ್ಣದ ವೈದಿಕ ಧರ್ಮ ಮತ್ತು ಹಾಲಕ್ಕಿ ಒಕ್ಕಲಿಗರ ಜೀವನ ಹಾಗೂ ಗೋಕರ್ಣದ ಬಗ್ಗೆ ಸಂಪೂರ್ಣವಾಗಿ ಅಭ್ಯಸಿಸಿದ್ದಾರೆ. ಈ ಅಧ್ಯಯನವನ್ನು ‘ಶಿವ ಮೂವ್ಸ್ ಆನ್ –ಇನ್ ಗೋಕರ್ಣ’ ಎಂಬ ಸಾಕ್ಷ್ಯಚಿತ್ರವನ್ನು ತಯಾರಿಸಿದ್ದಾರೆ. 1986ರಿಂದ ತೆಗೆದ ಛಾಯಾಚಿತ್ರಗಳನ್ನು ಅದರಲ್ಲಿ ದಾಖಲಿಸಿದ್ದು, ಗೋಕರ್ಣ ಹೇಗೆ ಬದಲಾಗುತ್ತಿದೆ ಎಂಬುದರ ಕುರಿತು ವಿವರಿಸಿದ್ದಾರೆ. *ಇಲ್ಲಿಯ ಕುಡ್ಲೆ ಕಡಲ ತೀರದ ಪಾದಚಾರಿ ಮಾರ್ಗಗಗಳಲ್ಲಿ ವಿದೇಶಿಯರೇ ಚಿಕ್ಕಚಿಕ್ಕ ಮಳಿಗೆ ಇಟ್ಟುಕೊಂಡಿದ್ದಾರೆ. ತೆಂಗಿನ ಕರಟದಿಂದ ಮಾಡಿದ ಕರಕುಶಲ ಸಾಮಗ್ರಿಗಳು, ಕಪ್ಪೆಚಿಪ್ಪನಿಂದ ತಯಾರಾದ ವಸ್ತುಗಳು, ವಿವಿಧ ಮಣಿಗಳ ಆಭರಣ, ವಿದೇಶಿ ತಿಂಡಿ ತಿನಿಸುಗಳು, ವಿವಿಧ ಸಂಗೀತ ವಾದನಗಳನ್ನು ಅವರು ಮಾರಾಟ ಮಾಡುತ್ತಿದ್ದಾರೆ. ಕೆಲವೊಮ್ಮೆ ಇಲ್ಲಿಯೇ ನೃತ್ಯ, ಸಂಗೀತ ಪ್ರದರ್ಶನವೂ ನಡೆಯುತ್ತದೆ. ಅನೇಕ ಸಲ ಯೋಗ ಪ್ರದರ್ಶನ, ಸರ್ಕಸ್‌ಗಳನ್ನೂ ಮಾಡುತ್ತಾರೆ. ===ಸೂರ್ಯನಿಗೆ ಅರ್ಘ್ಯ- ಯೋಗ=== *ಸೂರ್ಯೋದಯವಾದ ಮೇಲೆ ಸಮುದ್ರದಲ್ಲಿ ಸ್ನಾನ ಮಾಡಿ, ಸೂರ್ಯನಿಗೆ ಅರ್ಘ್ಯ ಪ್ರಧಾನ ಮಾಡಿ ಯೋಗ, ಧ್ಯಾನ ಪೂರ್ತಿಗೊಳಿಸಿದ ನಂತರವೇ ತಮ್ಮ ಇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು. ತಾವು ಕಲಿತ ಯೋಗ, ಧ್ಯಾನವನ್ನು ಯಾವುದೇ ಫಲಾಪೇಕ್ಷೆಯಿಲ್ಲದೇ ಇತರರಿಗೆ ಧಾರೆ ಎರೆಯುತ್ತಿದ್ದಾರೆ. ಗೋಕರ್ಣದ ಧಾರ್ಮಿಕತೆ, ಸಂಸ್ಕೃತಿಯನ್ನು ವಿದೇಶದಲ್ಲೂ ಪಸರಿಸಲು ಪ್ರಯತ್ನಿಸುತ್ತಿದ್ದಾರೆ.<ref>{{Cite web |url=http://www.prajavani.net/news/article/2017/03/21/478908.html |title=ಕಡಲ ತಡಿಯಲಿ ವಿದೇಶಿಗರ ಕಾಯಕ;ರವಿ ಸೂರಿ;21 Mar, 2017 |access-date=2017-03-21 |archive-date=2017-03-27 |archive-url=https://web.archive.org/web/20170327224457/http://www.prajavani.net/news/article/2017/03/21/478908.html |url-status=dead }}</ref> == ಚಿತ್ರಗಳು == <gallery> File:Mahabaleshwara Temple.JPG | ಮಹಾಬಲೇಶ್ವರ ದೇವಾಲಯ </gallery> ==ಉಲ್ಲೇಖಗಳು== {{Reflist}} {{commons category|Gokarna}} [[ವರ್ಗ:ಉತ್ತರ ಕನ್ನಡ ಜಿಲ್ಲೆ]] [[ವರ್ಗ:ಹಿಂದೂ ಧರ್ಮದ ಪುಣ್ಯ ಕ್ಷೇತ್ರಗಳು]] [[ವರ್ಗ:ಪ್ರವಾಸಿ ತಾಣ]] [[ವರ್ಗ:ಯಾತ್ರಾ ಸ್ಥಳ]] [[ವರ್ಗ:ಪುಣ್ಯಕ್ಷೇತ್ರ]] [[ವರ್ಗ:ಕರ್ನಾಟಕದ ಕಡಲತೀರ]] 9mym3wcur8iziysws1bre1fm2xoazfv ಸಮುದ್ರ ಮಂಥನ 0 18368 1111029 595128 2022-07-31T18:44:09Z 2409:4071:E80:D9E0:0:0:168B:E200 /* ಹಾಲಾಹಲ ('ಕಾಲಕೂಟ') */ wikitext text/x-wiki {{multiple image | direction = vertical | width = 200 | footer = ಕಾಂಬೋಡಿಯದಲ್ಲಿನ [[ಅನ್ಗ್ಕೊರ್ ವಾಟ್]]ನಲ್ಲಿ ಚಿತ್ರಿಸಿರುವ ಸಮುದ್ರ ಮಂಥನ | image1 = Awatoceanofmilk01.JPG | caption1 = [[ಅನ್ಗ್ಕೊರ್ ವಾಟ್]] }} [[ಹಿಂದೂ ಧರ್ಮ]]ದಲ್ಲಿ, '''ಸಮುದ್ರಮಂಥನ''' ಅಥವಾ '''ಕ್ಷೀರಸಮುದ್ರವನ್ನು ಕಡೆದ ಘಟನೆ''' [[ಪುರಾಣ]]ಗಳಲ್ಲಿ ಒಂದು ಅತ್ಯಂತ ಪ್ರಸಿದ್ದ ಪ್ರಸಂಗ ಹಾಗೂ ಇದನ್ನು ಅತ್ಯಂತ ವೈಭವದಿಂದ ೧೨ ವರ್ಷಗಳಿಗೊಮ್ಮೆ [[ಕುಂಭಮೇಳ]] ಎಂಬ ಹಬ್ಬವಾಗಿ ಆಚರಿಸಲಾಗುತ್ತದೆ. ಈ ಕಥೆಯು [[ಭಾಗವತಪುರಾಣ]], [[ಮಹಾಭಾರತ]] ಹಾಗೂ [[ವಿಷ್ಣು ಪುರಾಣ]]ದಲ್ಲಿ ಕಂಡುಬರುತ್ತದೆ. ಸಮುದ್ರಮಂಥನದ ಇತರ ಹೆಸರುಗಳು — * '''ಸಮುದ್ರಮಂಥನಂ''' — ''ಮಂಥನಂ'' ಎಂದರೆ [[ಸಂಸ್ಕೃತ]]ದಲ್ಲಿ ''ಮಂಥನ'' ಅಥವಾ 'ಕಡೆಯುವುದು' ಎಂದರ್ಥ. * '''ಸಾಗರ ಮಂಥನ''' — ''ಸಾಗರ'' ''[[ಸಮುದ್ರ]]'' ಕ್ಕೆ ಇನ್ನೊಂದು ಹೆಸರು. * '''ಕ್ಷೀರಸಾಗರ ಮಂಥನ''' — ''ಕ್ಷೀರಸಾಗರ'' ಎಂದರೆ [[ಹಾಲಿನ ಸಮುದ್ರ]]ವೆಂದು. ''ಕ್ಷೀರಸಾಗರ'' = ''ಕ್ಷೀರ'' (ಹಾಲು) + ''ಸಾಗರ'' (ಸಮುದ್ರ). == ಸಮುದ್ರಮಂಥನದ ಕಥೆ == [[ಚಿತ್ರ:Kurma,_the_tortoise_incarnation_of_Vishnu.jpg|250px|right|thumb|ಸಮುದ್ರ ಮಂಥನದಲ್ಲಿ ವಿಷ್ಣುವಿನ ಕೂರ್ಮ ಅವತಾರ, ವಾಸುಕಿ ಸುತಿಕೊಂಡಿರುವ ಮಂದಾರ ಪರ್ವತದ ಕೆಳಗೆ.. ca 1870.]] [[ದೇವತೆ]]ಗಳ ರಾಜ [[ಇಂದ್ರ]], ತನ್ನ ಆನೆಯ ಮೇಲೆ ಸವಾರಿ ಮಾಡುವಾಗ , [[ದೂರ್ವಾಸ]]ಎಂಬ ಋಷಿ ಸಿಕ್ಕಿ ಇಂದ್ರನಿಗೆ ಒಂದು ವಿಶೇಷ ಮಾಲೆಯನ್ನು ಕೊಟ್ಟರು. ಇಂದ್ರ ಮಾಲೆಯನ್ನು ಸ್ವೀಕರಿಸಿ ಅದನ್ನು ಆನೆಯ ಸೊಂಡಿಲಿನ ಮೇಲೆ ಇಟ್ಟನು. ಆನೆಗೆ ಹೂಮಾಲೆಯ ಗಂಧದಿಂದ ಕಿರುಕುಳ ಉಂಟಾಗಿ ಮಾಲೆಯನ್ನು ನೆಲಕ್ಕೆ ಹಾಕಿತು. ಈ ಹಾರವು ಸಿರಿ ಮತ್ತು ಭಾಗ್ಯದ ಸಂಕೇತವಾಗಿದ್ದು, ಅದನ್ನು [[ಪ್ರಸಾದ]]ವಾಗಿ ಕಾಣಬೇಕಿತ್ತು, ಅಪಮಾನದಿಂದ ಕ್ರೋಧಿತರಾದ ದೂರ್ವಾಸ ಮುನಿಗಳು ಇಂದ್ರ ಹಾಗೂ ಎಲ್ಲ ದೇವತೆಗಳ ಶಕ್ತಿ, ಸಾಮರ್ಥ್ಯ ಹಾಗೂ ಭಾಗ್ಯಗಳು ಕಳೆದುಹೋಗಲಿ ಎಂದು ಶಾಪ ನೀಡಿದರು. ನಂತರ [[ದೇವ]]ರುಗಳು [[ಅಸುರ]]ರೊಂದಿಗೆ ಯುದ್ಧದಲ್ಲಿ ಸೋಲನಪ್ಪಿದರು. ಅಸುರರ[[ರಾಜ ಬಲಿ]] ಲೋಕವನ್ನು ತನ್ನ ವಶಕ್ಕೆ ತೆಗೆದುಕೊಂಡ. ದೇವರು [[ವಿಷ್ಣು]]ವಿನ ಮೊರೆಹೋದರು. ವಿಷ್ಣು ರಾಜತಾಂತ್ರಿಕತೆಯಿಂದ ಅಸುರರೊಡನೆ ವ್ಯವಹರಿಸಲು ಹೇಳಿದ. ದೇವರು ಅಸುರರೊಂದಿಗೆ ಒಪ್ಪಂದ ಮಾಡಿಕೊಂಡು ಸಮುದ್ರವನ್ನು [[ಅಮೃತ]]ಕ್ಕಾಗಿ ಕಡೆದು ಅದನ್ನು ತಮಲ್ಲಿ ಹಂಚಿಕೊಳಲು ಒಪ್ಪಿಕೊಂಡರು. ಆದರೆ ಅಮೃತವು ದೇವತೆಗಳಿಗೆ ಮಾತ್ರ ದಕ್ಕುವಂತೆ ಮಾಡುವುದಾಗಿ ವಿಷ್ಣು ದೇವತೆಗಳಿಗೆ ಹೇಳಿದ. == ಕ್ಷೀರಸಾಗರದ ಮಂಥನ == [[ಕ್ಷೀರಸಾಗರದ]] ಮಥನ ಒಂದು ಸುದೀರ್ಘವಾದ ಪ್ರಕ್ರಿಯೆ. ಕಡೆಗೋಲಾಗಿ ಮಂದರಾಚಲವನ್ನೂ, ಹಗ್ಗವಾಗಿ ಸರ್ಪಗಳ ರಾಜ ವಾಸುಕಿಯನ್ನೂ ಬಳಸಲಾಯಿತು. ದೇವತೆಗಳು ಹಾವಿನ ಬಾಲವನ್ನು ಮತ್ತು ಅಸುರರು ಹಾವಿನ ಹೆಡೆಯನ್ನು ಹಿಡಿದರು. ಹಾವನ್ನು ಒಮ್ಮೆ ಅಸುರರು ಒಮ್ಮೆ ದೇವತೆಗಳು ಎಳೆದರು. ಇದರಿಂದ ಬೆಟ್ಟವು ತಿರುಗತೊಡಗಿತು. ಸಮುದ್ರಮಂಥನ ಪ್ರಾರಂಭವಾಯಿತು. ಆದರೆ, ಬೆಟ್ಟವು ಸಾಗರದಲ್ಲಿ ಕುಸಿಯತೊಡಗಿತು. [[ವಿಷ್ಣು]] ಒಂದು ಆಮೆಯಾಗಿ ತನ್ನ ಎರಡನೇ [[ಕೂರ್ಮ]]ಆವತಾರ ತಾಳಿ ತನ್ನ ಬೆನ್ನಿನ ಮೇಲೆ ಬೆಟ್ಟವನ್ನು ಹೊತ್ತನು. ಗಮನಿಸಿ, ಮಹಾಭಾರತದಲ್ಲಿನ ಕಥೆ ಪುರಾಣಗಳಲ್ಲಿನವುಗಳಿಗಿಂತ (ಭಾಗವತ, ಬ್ರಹ್ಮವೈವರ್ತ) ಭಿನ್ನವಾಗಿದೆ. ಉದಾಹರಣೆಗೆ, ಮಹಾಭಾರತದಲ್ಲಿ ಆಮೆಯ ರೂಪವನ್ನು ವಿಷ್ಣು ಧರಿಸುವುದಿಲ್ಲ. ಅಲ್ಲಿ ಆಮೆಗಳ ರಾಜನಾದ ಅಕೂಪಾರನು, ದೇವತೆಗಳ ಹಾಗು ಅಸುರರ ಬೇಡಿಕೆಯ ಮೇರೆಗೆ ಅದನ್ನು ನಿಭಾಯಿಸುತ್ತಾನೆ. === ಹಾಲಾಹಲ ('ಕಾಲಕೂಟ') === ದೇವತೆಗಳು ಹಾಗೂ ಅಸುರರು ಸಮುದ್ರಮಥನ ಮಾಡುವಾಗ, ಒಂದು ಕೊಡ ವಿಷವು , [[ಹಾಲಾಹಲ]], ಸಮುದ್ರದಿಂದ ಹೊರಬಂತು. ಇದರಿಂದ ದೇವತೆಗಳು ಹಾಗೂ ಅಸುರರು ಭಯಭೀತರಾದರು, ಏಕೆಂದರೆ ಈ ವಿಷವು ಸೃಷ್ಟಿಯನ್ನೇ ನಾಶ ಮಾಡುವಷ್ಟು ಪ್ರಭಾವಶಾಲಿ. [[ವಿಷ್ಣು]]ವಿನ ಸಲಹೆಮೇಲೆ, ದೇವತೆಗಳು [[ಶಿವ]]ನ ಬಳಿ ರಕ್ಷಣೆ ಹಾಗೂ ಸಹಾಯಕೇಳಲು ಹೋದರು. ಜೀವಕೋಟಿಯ ಮೇಲಿನ ಅನುಕಂಪದಿಂದ ಶಿವ ವಿಷವನ್ನು ನುಂಗಿ ತನ್ನ ಕಂಠದಲ್ಲಿ ಹಿಡಿದಿಟ್ಟ. ಇದು ಎಷ್ಟು ತೀಕ್ಷ್ಣವಾದ ವಿಷವೆಂದರೆ ಶಿವನ ಕಂಠವು ನೀಲಿಯಾಗಿ ಹೋಯಿತು. ಆ ಪರಮ ಶಿವನ ಇನ್ನೊ೦ದು ಹೆಸರೇ ಶಶಿಧರ 🙏 ಈ ಕಾರಣದಿಂದ, ಶಿವನನ್ನು ನೀಲಕಂಠ (ಕಪ್ಪು ಅಥವಾ ನೀಲಿ - ಗಂಟಲಿನವ,''ನೀಲ'' = "ನೀಲಿ", ''ಕಂಠ'' = "ಗಂಟಲು") ಎನ್ನುತ್ತಾರೆ. === ರತ್ನಗಳು === [[ಚಿತ್ರ:Samudra manthan.jpg|thumb|1910s lithograph showing samudra manthan with the 14 jewels]] ಎಲ್ಲ ರೀತಿಯ ಗಿಡಮೂಲಿಕೆಯನ್ನು ಸಮುದ್ರದಲ್ಲಿ ಹಾಕಲಾಯಿತು ಹಾಗೂ ಹದಿನಾಲ್ಕು ರತ್ನಗಳು ಸಮುದ್ರದಿಂದ ಹೊರಬಂದವು, ಇದನ್ನು ದೇವತೆಗಳು ಹಾಗು ಅಸುರರು ಹಂಚಿಕೊಂಡರು. ಸಾಮಾನ್ಯವಾಗಿ ರತ್ನಗಳು ಹದಿನಾಲ್ಕು ಎಂದು ಹೇಳಲ್ಪಟರೂ, ಗ್ರಂಥಗಳಲ್ಲಿ ಒಂಬತ್ತರಿಂದ ಹದಿನಾಲ್ಕರವರಗೆ ಉಲ್ಲೇಖಿಸಲಾಗುತದೆ. ಪಟ್ಟಿ:<ref name="vp">{{cite book|last=Wilson|first=Horace Hayman |authorlink=Horace Hayman Wilson|title=The Vishnu Purana|url=http://www.sacred-texts.com/hin/vp/vp044.htm#fr_236|year=1840}}</ref> * [[ಹಾಲಾಹಲ]], ಶಿವನು ನುಂಗಿದ ವಿಷ * [[ವರುನಿ]] ಅಥವಾ ಸುರ, ಮದ್ಯದ ದೇವತೆ. ಇವನ್ನು ದೇವತೆಗಳು ಕರೆದುಕೊಂಡಿದರಿಂದ, ಅವರನ್ನು ಸುರರೆಂದು ಹಾಗು ಇತರರನ್ನು ಅಸುರರೆಂದು ಕರೆಯಲಾಗುತ್ತದೆ. * [[ಉಚ್ಹೈಶ್ರವಸ್ಸು]], ಅತಿಶ್ರೇಷ್ಠವಾದ ೭-ತಲೆಯುಳ್ಳ ಕುದರೆ * [[ಕೌಸ್ತುಭ]], ಜಗತ್ತಿನ ಅತಿಶ್ರೇಷ್ಠ ರತ್ನಾಭರಣ, ಇದನ್ನು ವಿಷ್ಣು ಧರಿಸುತ್ತಾನೆ * [[ಚಂದ್ರ]] * [[ಲಕ್ಷ್ಮಿ]], ಭಾಗ್ಯ ಹಾಗು ಸಂಪತ್ತಿನ ದೇವತೆ -ವಿಷ್ಣುವಿನ ಪತ್ನಿ * [[ಅಪ್ಸರೆಯರು]],[[ರಂಭಾ]], [[ಮೇನಕ]], [[ಪುನ್ಜಿಕಸ್ಥಳ]] ಇತರರು * [[ಕಾಮಧೇನು]] ಅಥವಾ ಸುರಭಿ, ಕೋರಿದುದನ್ನು ನೀಡುವ ಹಸು * [[ಪಾರಿಜಾತ]], ಅತಿಶ್ರೇಷ್ಠವಾದ ಹೂವಿನ ಮರ. ಇದರ ಮೊಗ್ಗು ಎಂದಿಗೂ ಬಾಡುವುದಿಲ್ಲ, ಇದನ್ನು [[ಕಲ್ಪವೃಕ್ಷ]]ದೊಂದಿಗೆ ಗುರುತಿಸಲಾಗುತ್ತದೆ. * [[ಐರಾವತ]], ಇಂದ್ರನ ಆನೆ * [[ಧನ್ವಂತರಿ]], ದೇವತೆಗಳ ವೈದ್ಯ [[ಅಮೃತ]]ದೊಂದಿಗೆ. (ಕೆಲವೊಮ್ಮೆ, ಎರಡು ಬೇರೆ ಬೇರೆ ರತ್ನಗಳಾಗಿ ಪರಿಗಣಿಸಲಾಗುತ್ತವೆ.) ಈ ಪಟ್ಟಿ ಒಂದು ಪುರಾಣದಿಂದ ಇನ್ನೊಂದು ಪುರಾಣಕ್ಕೆ ಸ್ವಲ್ಪ ಬಿನ್ನವಾಗಿರುತ್ತದೆ,ಹಾಗೂ [[ರಾಮಾಯಣ]] ಮತ್ತು [[ಮಹಾಭಾರತ]]ಗಳಲ್ಲಿಯೂ ಭಿನ್ನವಾಗಿವೆ. ಪಟ್ಟಿಯನ್ನು ಪೂರ್ಣಗೊಳಿಸಲು ಈ ರತ್ನಗಳನ್ನು ಸೇರಿಸಲಾಗುತ್ತದೆ:<ref name="vp"/> * [[ಶಾರ್ಙ್ಗ]],ವಿಷ್ಣುವಿನ ಬಿಲ್ಲು * [[ಶಂಖ]] ವಿಷ್ಣುವಿನ ಶಂಖ * [[ಜ್ಯೇಷ್ಠಾ]] -ದೌರ್ಭಾಗ್ಯದ ದೇವತೆ * [[ವರುಣ]]ನು ತೆಗೆದುಕೊಂಡ ಕೊಡೆ * [[ಅದಿತಿ]]ಯು ತನ್ನ ಮಗನಾದ ಇಂದ್ರನಿಗೆ ಕೊಟ್ಟ ಕಿವಿಯೋಲೆ * [[ತುಳಸಿ]] ಗಿಡ * ನಿದ್ರಾ ಅಥವಾ ಮೈಗಳ್ಳತನ === ಚಿರಂತನತೆಯ ಪಾನೀಯ === [[ಚಿತ್ರ:Sagar mathan.jpg|thumb|350px|ಸಮುದ್ರ ಮಂಥನದ ಹಲವರು ದೃಶ್ಯಗಳು]] ಕೊನೆಯಲ್ಲಿ , [[ಧನ್ವಂತರಿ]], ಸ್ವರ್ಗಲೋಕದ ವೈದ್ಯ, ''[[ಅಮೃತ]]'' ಉಳ್ಳ ಕೊಡದೊಂದಿಗೆ ಹೊರಬಂದ. ದೇವತೆಗಳು ಹಾಗು ಅಸುರರ ನಡುವೆ ಅಮೃತಕ್ಕಾಗಿ ಘೋರ ಯುದ್ಧ ನಡೆಯಿತು. ಅಮೃತವನ್ನು ಅಸುರರಿಂದ ರಕ್ಷಿಸಲು, ದೇವತೆಗಳು ಅಮೃತದ ಕೊಡವನ್ನು ಭೂಮಿಯ ಮೇಲೆ ನಾಲ್ಕು ಜಾಗಗಳಲ್ಲಿ ಬಚ್ಚಿಟ್ಟರು - [[ಪ್ರಯಾಗ]] (ಅಲ್ಲಹಾಬಾದ್), [[ಹರಿದ್ವಾರ]], [[ಉಜ್ಜಯನಿ]] ಹಾಗು [[ನಾಸಿಕ]]. ಈ ನಾಲ್ಕು ಜಾಗಗಳಲ್ಲಿ ಒಂದೊಂದು ಹನಿ ಅಮೃತ ಚೆಲ್ಲಿ ಈ ಜಾಗಗಳು ಪುಣ್ಯ ಕ್ಷೇತ್ರಗಳಾದವು. ಈ ಕಾರಣದಿಂದ ಹನ್ನೆರಡು ವರ್ಷಕೊಮ್ಮೆ ಇಲ್ಲಿ [[ಕುಂಭ ಮೇಳ]]ವನ್ನು ಆಚರಿಸಲಾಗುತ್ತದೆ. ಆದರೆ, ಕೊನೆಗೂ ಅಸುರರ ಕೈಗೆ ಅಮೃತ ಸಿಕ್ಕಿ ಅವರು ಸಂತೋಷ ಕೂಟವನ್ನು ಆಚರಿಸತೊಡಗಿದರು. ಭಯಭೀತರಾದ, [[ದೇವತೆಗಳು]] [[ವಿಷ್ಣು]]ವಿಗೆ ಮನವಿ ಮಾಡಿದರು,ವಿಷ್ಣು [[ಮೋಹಿನಿ]] ಅವತಾರವನ್ನು ತಾಳಿ ಅಸುರರನ್ನು ವಿಚಲಿತಗೊಳಿಸಿ ಅಮೃತವನ್ನು ದೇವತೆಗಳಿಗೆ ಹಂಚಿದನು . [[ರಾಹು]]ಎಂಬ ಅಸುರನು ದೇವತಾ ರೂಪ ತಾಳಿ ಅಮೃತವನ್ನು ಸೇವಿಸಿದ. ತಮ್ಮ ತೇಜಸಿನಿಂದ, [[ಸೂರ್ಯ]] ಹಾಗು [[ಚಂದ್ರ]] ಇದನ್ನು ಗಮನಿಸಿ, [[ಮೋಹಿನಿ]]ಗೆ ವಿಷಯ ತಿಳಿಸಿದರು. ಅಮೃತವು ಗಂಟಲಿನ ಕೆಳಗಿಳಿಯುವ ಮುನ್ನ, [[ಮೋಹಿನಿ]]ಯು [[ಸುದರ್ಶನ ಚಕ್ರ]]ದಿಂದ ರಾಹುವಿನ ತಲೆ ಉರುಳಿಸಿದಳು. ಅಮೃತ ಸೇವಿಸಿದ ತಲೆ ಚಿರಂಜೀವಿ ಆಯಿತು. ಸೇಡು-ತೀರಿಸಿಕೊಳ್ಳಲು ರಾಹುವಿನ ತಲೆ ಸೂರ್ಯ ಹಾಗು ಚಂದ್ರನನ್ನು ನುಂಗಿ ಗ್ರಹಣವುಂಟು ಮಾಡುತ್ತಾನೆ. ನಂತರ ಸೂರ್ಯ ಅಥವಾ ಚಂದ್ರ ಗಂಟಲಿನಿಂದ ಹೊರಬಂದು ಗ್ರಹಣ ಮುಕ್ತಾಯಗೊಳುತ್ತದೆ. ಕಥೆಯ ಕೊನೆಯಲ್ಲಿ ಪುನಶ್ಚೇತನಗೊಂಡ ದೇವತೆಗಳು ಅಸುರರನ್ನು ಸೋಲಿಸುತ್ತಾರೆ. == ಆಕರಗಳು == {{Reflist}} == ಬಾಹ್ಯ ಕೊಂಡಿಗಳು == * [http://www.sacred-texts.com/hin/m01/m01019.htm The story of the churning as found in the Mahabharata] * [http://www.sacred-texts.com/hin/vp/vp044.htm The story of the churning as found in the Vishnu Purana] * [http://www.sacred-texts.com/hin/rama/ry045.htm The story of the churning as found in the Ramayana] {{HinduMythology}} [[ವರ್ಗ:ಹಿಂದೂ ಪುರಾಣ]] m6pug4p9hrncawgfvwpp86qnqhdvzsv 1111030 1111029 2022-07-31T18:44:52Z 2409:4071:E80:D9E0:0:0:168B:E200 /* ಹಾಲಾಹಲ ('ಕಾಲಕೂಟ') */ wikitext text/x-wiki {{multiple image | direction = vertical | width = 200 | footer = ಕಾಂಬೋಡಿಯದಲ್ಲಿನ [[ಅನ್ಗ್ಕೊರ್ ವಾಟ್]]ನಲ್ಲಿ ಚಿತ್ರಿಸಿರುವ ಸಮುದ್ರ ಮಂಥನ | image1 = Awatoceanofmilk01.JPG | caption1 = [[ಅನ್ಗ್ಕೊರ್ ವಾಟ್]] }} [[ಹಿಂದೂ ಧರ್ಮ]]ದಲ್ಲಿ, '''ಸಮುದ್ರಮಂಥನ''' ಅಥವಾ '''ಕ್ಷೀರಸಮುದ್ರವನ್ನು ಕಡೆದ ಘಟನೆ''' [[ಪುರಾಣ]]ಗಳಲ್ಲಿ ಒಂದು ಅತ್ಯಂತ ಪ್ರಸಿದ್ದ ಪ್ರಸಂಗ ಹಾಗೂ ಇದನ್ನು ಅತ್ಯಂತ ವೈಭವದಿಂದ ೧೨ ವರ್ಷಗಳಿಗೊಮ್ಮೆ [[ಕುಂಭಮೇಳ]] ಎಂಬ ಹಬ್ಬವಾಗಿ ಆಚರಿಸಲಾಗುತ್ತದೆ. ಈ ಕಥೆಯು [[ಭಾಗವತಪುರಾಣ]], [[ಮಹಾಭಾರತ]] ಹಾಗೂ [[ವಿಷ್ಣು ಪುರಾಣ]]ದಲ್ಲಿ ಕಂಡುಬರುತ್ತದೆ. ಸಮುದ್ರಮಂಥನದ ಇತರ ಹೆಸರುಗಳು — * '''ಸಮುದ್ರಮಂಥನಂ''' — ''ಮಂಥನಂ'' ಎಂದರೆ [[ಸಂಸ್ಕೃತ]]ದಲ್ಲಿ ''ಮಂಥನ'' ಅಥವಾ 'ಕಡೆಯುವುದು' ಎಂದರ್ಥ. * '''ಸಾಗರ ಮಂಥನ''' — ''ಸಾಗರ'' ''[[ಸಮುದ್ರ]]'' ಕ್ಕೆ ಇನ್ನೊಂದು ಹೆಸರು. * '''ಕ್ಷೀರಸಾಗರ ಮಂಥನ''' — ''ಕ್ಷೀರಸಾಗರ'' ಎಂದರೆ [[ಹಾಲಿನ ಸಮುದ್ರ]]ವೆಂದು. ''ಕ್ಷೀರಸಾಗರ'' = ''ಕ್ಷೀರ'' (ಹಾಲು) + ''ಸಾಗರ'' (ಸಮುದ್ರ). == ಸಮುದ್ರಮಂಥನದ ಕಥೆ == [[ಚಿತ್ರ:Kurma,_the_tortoise_incarnation_of_Vishnu.jpg|250px|right|thumb|ಸಮುದ್ರ ಮಂಥನದಲ್ಲಿ ವಿಷ್ಣುವಿನ ಕೂರ್ಮ ಅವತಾರ, ವಾಸುಕಿ ಸುತಿಕೊಂಡಿರುವ ಮಂದಾರ ಪರ್ವತದ ಕೆಳಗೆ.. ca 1870.]] [[ದೇವತೆ]]ಗಳ ರಾಜ [[ಇಂದ್ರ]], ತನ್ನ ಆನೆಯ ಮೇಲೆ ಸವಾರಿ ಮಾಡುವಾಗ , [[ದೂರ್ವಾಸ]]ಎಂಬ ಋಷಿ ಸಿಕ್ಕಿ ಇಂದ್ರನಿಗೆ ಒಂದು ವಿಶೇಷ ಮಾಲೆಯನ್ನು ಕೊಟ್ಟರು. ಇಂದ್ರ ಮಾಲೆಯನ್ನು ಸ್ವೀಕರಿಸಿ ಅದನ್ನು ಆನೆಯ ಸೊಂಡಿಲಿನ ಮೇಲೆ ಇಟ್ಟನು. ಆನೆಗೆ ಹೂಮಾಲೆಯ ಗಂಧದಿಂದ ಕಿರುಕುಳ ಉಂಟಾಗಿ ಮಾಲೆಯನ್ನು ನೆಲಕ್ಕೆ ಹಾಕಿತು. ಈ ಹಾರವು ಸಿರಿ ಮತ್ತು ಭಾಗ್ಯದ ಸಂಕೇತವಾಗಿದ್ದು, ಅದನ್ನು [[ಪ್ರಸಾದ]]ವಾಗಿ ಕಾಣಬೇಕಿತ್ತು, ಅಪಮಾನದಿಂದ ಕ್ರೋಧಿತರಾದ ದೂರ್ವಾಸ ಮುನಿಗಳು ಇಂದ್ರ ಹಾಗೂ ಎಲ್ಲ ದೇವತೆಗಳ ಶಕ್ತಿ, ಸಾಮರ್ಥ್ಯ ಹಾಗೂ ಭಾಗ್ಯಗಳು ಕಳೆದುಹೋಗಲಿ ಎಂದು ಶಾಪ ನೀಡಿದರು. ನಂತರ [[ದೇವ]]ರುಗಳು [[ಅಸುರ]]ರೊಂದಿಗೆ ಯುದ್ಧದಲ್ಲಿ ಸೋಲನಪ್ಪಿದರು. ಅಸುರರ[[ರಾಜ ಬಲಿ]] ಲೋಕವನ್ನು ತನ್ನ ವಶಕ್ಕೆ ತೆಗೆದುಕೊಂಡ. ದೇವರು [[ವಿಷ್ಣು]]ವಿನ ಮೊರೆಹೋದರು. ವಿಷ್ಣು ರಾಜತಾಂತ್ರಿಕತೆಯಿಂದ ಅಸುರರೊಡನೆ ವ್ಯವಹರಿಸಲು ಹೇಳಿದ. ದೇವರು ಅಸುರರೊಂದಿಗೆ ಒಪ್ಪಂದ ಮಾಡಿಕೊಂಡು ಸಮುದ್ರವನ್ನು [[ಅಮೃತ]]ಕ್ಕಾಗಿ ಕಡೆದು ಅದನ್ನು ತಮಲ್ಲಿ ಹಂಚಿಕೊಳಲು ಒಪ್ಪಿಕೊಂಡರು. ಆದರೆ ಅಮೃತವು ದೇವತೆಗಳಿಗೆ ಮಾತ್ರ ದಕ್ಕುವಂತೆ ಮಾಡುವುದಾಗಿ ವಿಷ್ಣು ದೇವತೆಗಳಿಗೆ ಹೇಳಿದ. == ಕ್ಷೀರಸಾಗರದ ಮಂಥನ == [[ಕ್ಷೀರಸಾಗರದ]] ಮಥನ ಒಂದು ಸುದೀರ್ಘವಾದ ಪ್ರಕ್ರಿಯೆ. ಕಡೆಗೋಲಾಗಿ ಮಂದರಾಚಲವನ್ನೂ, ಹಗ್ಗವಾಗಿ ಸರ್ಪಗಳ ರಾಜ ವಾಸುಕಿಯನ್ನೂ ಬಳಸಲಾಯಿತು. ದೇವತೆಗಳು ಹಾವಿನ ಬಾಲವನ್ನು ಮತ್ತು ಅಸುರರು ಹಾವಿನ ಹೆಡೆಯನ್ನು ಹಿಡಿದರು. ಹಾವನ್ನು ಒಮ್ಮೆ ಅಸುರರು ಒಮ್ಮೆ ದೇವತೆಗಳು ಎಳೆದರು. ಇದರಿಂದ ಬೆಟ್ಟವು ತಿರುಗತೊಡಗಿತು. ಸಮುದ್ರಮಂಥನ ಪ್ರಾರಂಭವಾಯಿತು. ಆದರೆ, ಬೆಟ್ಟವು ಸಾಗರದಲ್ಲಿ ಕುಸಿಯತೊಡಗಿತು. [[ವಿಷ್ಣು]] ಒಂದು ಆಮೆಯಾಗಿ ತನ್ನ ಎರಡನೇ [[ಕೂರ್ಮ]]ಆವತಾರ ತಾಳಿ ತನ್ನ ಬೆನ್ನಿನ ಮೇಲೆ ಬೆಟ್ಟವನ್ನು ಹೊತ್ತನು. ಗಮನಿಸಿ, ಮಹಾಭಾರತದಲ್ಲಿನ ಕಥೆ ಪುರಾಣಗಳಲ್ಲಿನವುಗಳಿಗಿಂತ (ಭಾಗವತ, ಬ್ರಹ್ಮವೈವರ್ತ) ಭಿನ್ನವಾಗಿದೆ. ಉದಾಹರಣೆಗೆ, ಮಹಾಭಾರತದಲ್ಲಿ ಆಮೆಯ ರೂಪವನ್ನು ವಿಷ್ಣು ಧರಿಸುವುದಿಲ್ಲ. ಅಲ್ಲಿ ಆಮೆಗಳ ರಾಜನಾದ ಅಕೂಪಾರನು, ದೇವತೆಗಳ ಹಾಗು ಅಸುರರ ಬೇಡಿಕೆಯ ಮೇರೆಗೆ ಅದನ್ನು ನಿಭಾಯಿಸುತ್ತಾನೆ. === ಹಾಲಾಹಲ ('ಕಾಲಕೂಟ') === ದೇವತೆಗಳು ಹಾಗೂ ಅಸುರರು ಸಮುದ್ರಮಥನ ಮಾಡುವಾಗ, [[ಹಾಲಾಹಲ]], ಸಮುದ್ರದಿಂದ ಹೊರಬಂತು. ಇದರಿಂದ ದೇವತೆಗಳು ಹಾಗೂ ಅಸುರರು ಭಯಭೀತರಾದರು, ಏಕೆಂದರೆ ಈ ವಿಷವು ಸೃಷ್ಟಿಯನ್ನೇ ನಾಶ ಮಾಡುವಷ್ಟು ಪ್ರಭಾವಶಾಲಿ. [[ವಿಷ್ಣು]]ವಿನ ಸಲಹೆಮೇಲೆ, ದೇವತೆಗಳು [[ಶಿವ]]ನ ಬಳಿ ರಕ್ಷಣೆ ಹಾಗೂ ಸಹಾಯಕೇಳಲು ಹೋದರು. ಜೀವಕೋಟಿಯ ಮೇಲಿನ ಅನುಕಂಪದಿಂದ ಶಿವ ವಿಷವನ್ನು ನುಂಗಿ ತನ್ನ ಕಂಠದಲ್ಲಿ ಹಿಡಿದಿಟ್ಟ. ಇದು ಎಷ್ಟು ತೀಕ್ಷ್ಣವಾದ ವಿಷವೆಂದರೆ ಶಿವನ ಕಂಠವು ನೀಲಿಯಾಗಿ ಹೋಯಿತು. ಆ ಪರಮ ಶಿವನ ಇನ್ನೊ೦ದು ಹೆಸರೇ ಶಶಿಧರ 🙏 ಈ ಕಾರಣದಿಂದ, ಶಿವನನ್ನು ನೀಲಕಂಠ (ಕಪ್ಪು ಅಥವಾ ನೀಲಿ - ಗಂಟಲಿನವ,''ನೀಲ'' = "ನೀಲಿ", ''ಕಂಠ'' = "ಗಂಟಲು") ಎನ್ನುತ್ತಾರೆ. === ರತ್ನಗಳು === [[ಚಿತ್ರ:Samudra manthan.jpg|thumb|1910s lithograph showing samudra manthan with the 14 jewels]] ಎಲ್ಲ ರೀತಿಯ ಗಿಡಮೂಲಿಕೆಯನ್ನು ಸಮುದ್ರದಲ್ಲಿ ಹಾಕಲಾಯಿತು ಹಾಗೂ ಹದಿನಾಲ್ಕು ರತ್ನಗಳು ಸಮುದ್ರದಿಂದ ಹೊರಬಂದವು, ಇದನ್ನು ದೇವತೆಗಳು ಹಾಗು ಅಸುರರು ಹಂಚಿಕೊಂಡರು. ಸಾಮಾನ್ಯವಾಗಿ ರತ್ನಗಳು ಹದಿನಾಲ್ಕು ಎಂದು ಹೇಳಲ್ಪಟರೂ, ಗ್ರಂಥಗಳಲ್ಲಿ ಒಂಬತ್ತರಿಂದ ಹದಿನಾಲ್ಕರವರಗೆ ಉಲ್ಲೇಖಿಸಲಾಗುತದೆ. ಪಟ್ಟಿ:<ref name="vp">{{cite book|last=Wilson|first=Horace Hayman |authorlink=Horace Hayman Wilson|title=The Vishnu Purana|url=http://www.sacred-texts.com/hin/vp/vp044.htm#fr_236|year=1840}}</ref> * [[ಹಾಲಾಹಲ]], ಶಿವನು ನುಂಗಿದ ವಿಷ * [[ವರುನಿ]] ಅಥವಾ ಸುರ, ಮದ್ಯದ ದೇವತೆ. ಇವನ್ನು ದೇವತೆಗಳು ಕರೆದುಕೊಂಡಿದರಿಂದ, ಅವರನ್ನು ಸುರರೆಂದು ಹಾಗು ಇತರರನ್ನು ಅಸುರರೆಂದು ಕರೆಯಲಾಗುತ್ತದೆ. * [[ಉಚ್ಹೈಶ್ರವಸ್ಸು]], ಅತಿಶ್ರೇಷ್ಠವಾದ ೭-ತಲೆಯುಳ್ಳ ಕುದರೆ * [[ಕೌಸ್ತುಭ]], ಜಗತ್ತಿನ ಅತಿಶ್ರೇಷ್ಠ ರತ್ನಾಭರಣ, ಇದನ್ನು ವಿಷ್ಣು ಧರಿಸುತ್ತಾನೆ * [[ಚಂದ್ರ]] * [[ಲಕ್ಷ್ಮಿ]], ಭಾಗ್ಯ ಹಾಗು ಸಂಪತ್ತಿನ ದೇವತೆ -ವಿಷ್ಣುವಿನ ಪತ್ನಿ * [[ಅಪ್ಸರೆಯರು]],[[ರಂಭಾ]], [[ಮೇನಕ]], [[ಪುನ್ಜಿಕಸ್ಥಳ]] ಇತರರು * [[ಕಾಮಧೇನು]] ಅಥವಾ ಸುರಭಿ, ಕೋರಿದುದನ್ನು ನೀಡುವ ಹಸು * [[ಪಾರಿಜಾತ]], ಅತಿಶ್ರೇಷ್ಠವಾದ ಹೂವಿನ ಮರ. ಇದರ ಮೊಗ್ಗು ಎಂದಿಗೂ ಬಾಡುವುದಿಲ್ಲ, ಇದನ್ನು [[ಕಲ್ಪವೃಕ್ಷ]]ದೊಂದಿಗೆ ಗುರುತಿಸಲಾಗುತ್ತದೆ. * [[ಐರಾವತ]], ಇಂದ್ರನ ಆನೆ * [[ಧನ್ವಂತರಿ]], ದೇವತೆಗಳ ವೈದ್ಯ [[ಅಮೃತ]]ದೊಂದಿಗೆ. (ಕೆಲವೊಮ್ಮೆ, ಎರಡು ಬೇರೆ ಬೇರೆ ರತ್ನಗಳಾಗಿ ಪರಿಗಣಿಸಲಾಗುತ್ತವೆ.) ಈ ಪಟ್ಟಿ ಒಂದು ಪುರಾಣದಿಂದ ಇನ್ನೊಂದು ಪುರಾಣಕ್ಕೆ ಸ್ವಲ್ಪ ಬಿನ್ನವಾಗಿರುತ್ತದೆ,ಹಾಗೂ [[ರಾಮಾಯಣ]] ಮತ್ತು [[ಮಹಾಭಾರತ]]ಗಳಲ್ಲಿಯೂ ಭಿನ್ನವಾಗಿವೆ. ಪಟ್ಟಿಯನ್ನು ಪೂರ್ಣಗೊಳಿಸಲು ಈ ರತ್ನಗಳನ್ನು ಸೇರಿಸಲಾಗುತ್ತದೆ:<ref name="vp"/> * [[ಶಾರ್ಙ್ಗ]],ವಿಷ್ಣುವಿನ ಬಿಲ್ಲು * [[ಶಂಖ]] ವಿಷ್ಣುವಿನ ಶಂಖ * [[ಜ್ಯೇಷ್ಠಾ]] -ದೌರ್ಭಾಗ್ಯದ ದೇವತೆ * [[ವರುಣ]]ನು ತೆಗೆದುಕೊಂಡ ಕೊಡೆ * [[ಅದಿತಿ]]ಯು ತನ್ನ ಮಗನಾದ ಇಂದ್ರನಿಗೆ ಕೊಟ್ಟ ಕಿವಿಯೋಲೆ * [[ತುಳಸಿ]] ಗಿಡ * ನಿದ್ರಾ ಅಥವಾ ಮೈಗಳ್ಳತನ === ಚಿರಂತನತೆಯ ಪಾನೀಯ === [[ಚಿತ್ರ:Sagar mathan.jpg|thumb|350px|ಸಮುದ್ರ ಮಂಥನದ ಹಲವರು ದೃಶ್ಯಗಳು]] ಕೊನೆಯಲ್ಲಿ , [[ಧನ್ವಂತರಿ]], ಸ್ವರ್ಗಲೋಕದ ವೈದ್ಯ, ''[[ಅಮೃತ]]'' ಉಳ್ಳ ಕೊಡದೊಂದಿಗೆ ಹೊರಬಂದ. ದೇವತೆಗಳು ಹಾಗು ಅಸುರರ ನಡುವೆ ಅಮೃತಕ್ಕಾಗಿ ಘೋರ ಯುದ್ಧ ನಡೆಯಿತು. ಅಮೃತವನ್ನು ಅಸುರರಿಂದ ರಕ್ಷಿಸಲು, ದೇವತೆಗಳು ಅಮೃತದ ಕೊಡವನ್ನು ಭೂಮಿಯ ಮೇಲೆ ನಾಲ್ಕು ಜಾಗಗಳಲ್ಲಿ ಬಚ್ಚಿಟ್ಟರು - [[ಪ್ರಯಾಗ]] (ಅಲ್ಲಹಾಬಾದ್), [[ಹರಿದ್ವಾರ]], [[ಉಜ್ಜಯನಿ]] ಹಾಗು [[ನಾಸಿಕ]]. ಈ ನಾಲ್ಕು ಜಾಗಗಳಲ್ಲಿ ಒಂದೊಂದು ಹನಿ ಅಮೃತ ಚೆಲ್ಲಿ ಈ ಜಾಗಗಳು ಪುಣ್ಯ ಕ್ಷೇತ್ರಗಳಾದವು. ಈ ಕಾರಣದಿಂದ ಹನ್ನೆರಡು ವರ್ಷಕೊಮ್ಮೆ ಇಲ್ಲಿ [[ಕುಂಭ ಮೇಳ]]ವನ್ನು ಆಚರಿಸಲಾಗುತ್ತದೆ. ಆದರೆ, ಕೊನೆಗೂ ಅಸುರರ ಕೈಗೆ ಅಮೃತ ಸಿಕ್ಕಿ ಅವರು ಸಂತೋಷ ಕೂಟವನ್ನು ಆಚರಿಸತೊಡಗಿದರು. ಭಯಭೀತರಾದ, [[ದೇವತೆಗಳು]] [[ವಿಷ್ಣು]]ವಿಗೆ ಮನವಿ ಮಾಡಿದರು,ವಿಷ್ಣು [[ಮೋಹಿನಿ]] ಅವತಾರವನ್ನು ತಾಳಿ ಅಸುರರನ್ನು ವಿಚಲಿತಗೊಳಿಸಿ ಅಮೃತವನ್ನು ದೇವತೆಗಳಿಗೆ ಹಂಚಿದನು . [[ರಾಹು]]ಎಂಬ ಅಸುರನು ದೇವತಾ ರೂಪ ತಾಳಿ ಅಮೃತವನ್ನು ಸೇವಿಸಿದ. ತಮ್ಮ ತೇಜಸಿನಿಂದ, [[ಸೂರ್ಯ]] ಹಾಗು [[ಚಂದ್ರ]] ಇದನ್ನು ಗಮನಿಸಿ, [[ಮೋಹಿನಿ]]ಗೆ ವಿಷಯ ತಿಳಿಸಿದರು. ಅಮೃತವು ಗಂಟಲಿನ ಕೆಳಗಿಳಿಯುವ ಮುನ್ನ, [[ಮೋಹಿನಿ]]ಯು [[ಸುದರ್ಶನ ಚಕ್ರ]]ದಿಂದ ರಾಹುವಿನ ತಲೆ ಉರುಳಿಸಿದಳು. ಅಮೃತ ಸೇವಿಸಿದ ತಲೆ ಚಿರಂಜೀವಿ ಆಯಿತು. ಸೇಡು-ತೀರಿಸಿಕೊಳ್ಳಲು ರಾಹುವಿನ ತಲೆ ಸೂರ್ಯ ಹಾಗು ಚಂದ್ರನನ್ನು ನುಂಗಿ ಗ್ರಹಣವುಂಟು ಮಾಡುತ್ತಾನೆ. ನಂತರ ಸೂರ್ಯ ಅಥವಾ ಚಂದ್ರ ಗಂಟಲಿನಿಂದ ಹೊರಬಂದು ಗ್ರಹಣ ಮುಕ್ತಾಯಗೊಳುತ್ತದೆ. ಕಥೆಯ ಕೊನೆಯಲ್ಲಿ ಪುನಶ್ಚೇತನಗೊಂಡ ದೇವತೆಗಳು ಅಸುರರನ್ನು ಸೋಲಿಸುತ್ತಾರೆ. == ಆಕರಗಳು == {{Reflist}} == ಬಾಹ್ಯ ಕೊಂಡಿಗಳು == * [http://www.sacred-texts.com/hin/m01/m01019.htm The story of the churning as found in the Mahabharata] * [http://www.sacred-texts.com/hin/vp/vp044.htm The story of the churning as found in the Vishnu Purana] * [http://www.sacred-texts.com/hin/rama/ry045.htm The story of the churning as found in the Ramayana] {{HinduMythology}} [[ವರ್ಗ:ಹಿಂದೂ ಪುರಾಣ]] 97mg8vm6x4pkzdwzcd8jpt6kjrv8rwg 1111031 1111030 2022-07-31T18:45:39Z 2409:4071:E80:D9E0:0:0:168B:E200 /* ಹಾಲಾಹಲ ('ಕಾಲಕೂಟ') */ wikitext text/x-wiki {{multiple image | direction = vertical | width = 200 | footer = ಕಾಂಬೋಡಿಯದಲ್ಲಿನ [[ಅನ್ಗ್ಕೊರ್ ವಾಟ್]]ನಲ್ಲಿ ಚಿತ್ರಿಸಿರುವ ಸಮುದ್ರ ಮಂಥನ | image1 = Awatoceanofmilk01.JPG | caption1 = [[ಅನ್ಗ್ಕೊರ್ ವಾಟ್]] }} [[ಹಿಂದೂ ಧರ್ಮ]]ದಲ್ಲಿ, '''ಸಮುದ್ರಮಂಥನ''' ಅಥವಾ '''ಕ್ಷೀರಸಮುದ್ರವನ್ನು ಕಡೆದ ಘಟನೆ''' [[ಪುರಾಣ]]ಗಳಲ್ಲಿ ಒಂದು ಅತ್ಯಂತ ಪ್ರಸಿದ್ದ ಪ್ರಸಂಗ ಹಾಗೂ ಇದನ್ನು ಅತ್ಯಂತ ವೈಭವದಿಂದ ೧೨ ವರ್ಷಗಳಿಗೊಮ್ಮೆ [[ಕುಂಭಮೇಳ]] ಎಂಬ ಹಬ್ಬವಾಗಿ ಆಚರಿಸಲಾಗುತ್ತದೆ. ಈ ಕಥೆಯು [[ಭಾಗವತಪುರಾಣ]], [[ಮಹಾಭಾರತ]] ಹಾಗೂ [[ವಿಷ್ಣು ಪುರಾಣ]]ದಲ್ಲಿ ಕಂಡುಬರುತ್ತದೆ. ಸಮುದ್ರಮಂಥನದ ಇತರ ಹೆಸರುಗಳು — * '''ಸಮುದ್ರಮಂಥನಂ''' — ''ಮಂಥನಂ'' ಎಂದರೆ [[ಸಂಸ್ಕೃತ]]ದಲ್ಲಿ ''ಮಂಥನ'' ಅಥವಾ 'ಕಡೆಯುವುದು' ಎಂದರ್ಥ. * '''ಸಾಗರ ಮಂಥನ''' — ''ಸಾಗರ'' ''[[ಸಮುದ್ರ]]'' ಕ್ಕೆ ಇನ್ನೊಂದು ಹೆಸರು. * '''ಕ್ಷೀರಸಾಗರ ಮಂಥನ''' — ''ಕ್ಷೀರಸಾಗರ'' ಎಂದರೆ [[ಹಾಲಿನ ಸಮುದ್ರ]]ವೆಂದು. ''ಕ್ಷೀರಸಾಗರ'' = ''ಕ್ಷೀರ'' (ಹಾಲು) + ''ಸಾಗರ'' (ಸಮುದ್ರ). == ಸಮುದ್ರಮಂಥನದ ಕಥೆ == [[ಚಿತ್ರ:Kurma,_the_tortoise_incarnation_of_Vishnu.jpg|250px|right|thumb|ಸಮುದ್ರ ಮಂಥನದಲ್ಲಿ ವಿಷ್ಣುವಿನ ಕೂರ್ಮ ಅವತಾರ, ವಾಸುಕಿ ಸುತಿಕೊಂಡಿರುವ ಮಂದಾರ ಪರ್ವತದ ಕೆಳಗೆ.. ca 1870.]] [[ದೇವತೆ]]ಗಳ ರಾಜ [[ಇಂದ್ರ]], ತನ್ನ ಆನೆಯ ಮೇಲೆ ಸವಾರಿ ಮಾಡುವಾಗ , [[ದೂರ್ವಾಸ]]ಎಂಬ ಋಷಿ ಸಿಕ್ಕಿ ಇಂದ್ರನಿಗೆ ಒಂದು ವಿಶೇಷ ಮಾಲೆಯನ್ನು ಕೊಟ್ಟರು. ಇಂದ್ರ ಮಾಲೆಯನ್ನು ಸ್ವೀಕರಿಸಿ ಅದನ್ನು ಆನೆಯ ಸೊಂಡಿಲಿನ ಮೇಲೆ ಇಟ್ಟನು. ಆನೆಗೆ ಹೂಮಾಲೆಯ ಗಂಧದಿಂದ ಕಿರುಕುಳ ಉಂಟಾಗಿ ಮಾಲೆಯನ್ನು ನೆಲಕ್ಕೆ ಹಾಕಿತು. ಈ ಹಾರವು ಸಿರಿ ಮತ್ತು ಭಾಗ್ಯದ ಸಂಕೇತವಾಗಿದ್ದು, ಅದನ್ನು [[ಪ್ರಸಾದ]]ವಾಗಿ ಕಾಣಬೇಕಿತ್ತು, ಅಪಮಾನದಿಂದ ಕ್ರೋಧಿತರಾದ ದೂರ್ವಾಸ ಮುನಿಗಳು ಇಂದ್ರ ಹಾಗೂ ಎಲ್ಲ ದೇವತೆಗಳ ಶಕ್ತಿ, ಸಾಮರ್ಥ್ಯ ಹಾಗೂ ಭಾಗ್ಯಗಳು ಕಳೆದುಹೋಗಲಿ ಎಂದು ಶಾಪ ನೀಡಿದರು. ನಂತರ [[ದೇವ]]ರುಗಳು [[ಅಸುರ]]ರೊಂದಿಗೆ ಯುದ್ಧದಲ್ಲಿ ಸೋಲನಪ್ಪಿದರು. ಅಸುರರ[[ರಾಜ ಬಲಿ]] ಲೋಕವನ್ನು ತನ್ನ ವಶಕ್ಕೆ ತೆಗೆದುಕೊಂಡ. ದೇವರು [[ವಿಷ್ಣು]]ವಿನ ಮೊರೆಹೋದರು. ವಿಷ್ಣು ರಾಜತಾಂತ್ರಿಕತೆಯಿಂದ ಅಸುರರೊಡನೆ ವ್ಯವಹರಿಸಲು ಹೇಳಿದ. ದೇವರು ಅಸುರರೊಂದಿಗೆ ಒಪ್ಪಂದ ಮಾಡಿಕೊಂಡು ಸಮುದ್ರವನ್ನು [[ಅಮೃತ]]ಕ್ಕಾಗಿ ಕಡೆದು ಅದನ್ನು ತಮಲ್ಲಿ ಹಂಚಿಕೊಳಲು ಒಪ್ಪಿಕೊಂಡರು. ಆದರೆ ಅಮೃತವು ದೇವತೆಗಳಿಗೆ ಮಾತ್ರ ದಕ್ಕುವಂತೆ ಮಾಡುವುದಾಗಿ ವಿಷ್ಣು ದೇವತೆಗಳಿಗೆ ಹೇಳಿದ. == ಕ್ಷೀರಸಾಗರದ ಮಂಥನ == [[ಕ್ಷೀರಸಾಗರದ]] ಮಥನ ಒಂದು ಸುದೀರ್ಘವಾದ ಪ್ರಕ್ರಿಯೆ. ಕಡೆಗೋಲಾಗಿ ಮಂದರಾಚಲವನ್ನೂ, ಹಗ್ಗವಾಗಿ ಸರ್ಪಗಳ ರಾಜ ವಾಸುಕಿಯನ್ನೂ ಬಳಸಲಾಯಿತು. ದೇವತೆಗಳು ಹಾವಿನ ಬಾಲವನ್ನು ಮತ್ತು ಅಸುರರು ಹಾವಿನ ಹೆಡೆಯನ್ನು ಹಿಡಿದರು. ಹಾವನ್ನು ಒಮ್ಮೆ ಅಸುರರು ಒಮ್ಮೆ ದೇವತೆಗಳು ಎಳೆದರು. ಇದರಿಂದ ಬೆಟ್ಟವು ತಿರುಗತೊಡಗಿತು. ಸಮುದ್ರಮಂಥನ ಪ್ರಾರಂಭವಾಯಿತು. ಆದರೆ, ಬೆಟ್ಟವು ಸಾಗರದಲ್ಲಿ ಕುಸಿಯತೊಡಗಿತು. [[ವಿಷ್ಣು]] ಒಂದು ಆಮೆಯಾಗಿ ತನ್ನ ಎರಡನೇ [[ಕೂರ್ಮ]]ಆವತಾರ ತಾಳಿ ತನ್ನ ಬೆನ್ನಿನ ಮೇಲೆ ಬೆಟ್ಟವನ್ನು ಹೊತ್ತನು. ಗಮನಿಸಿ, ಮಹಾಭಾರತದಲ್ಲಿನ ಕಥೆ ಪುರಾಣಗಳಲ್ಲಿನವುಗಳಿಗಿಂತ (ಭಾಗವತ, ಬ್ರಹ್ಮವೈವರ್ತ) ಭಿನ್ನವಾಗಿದೆ. ಉದಾಹರಣೆಗೆ, ಮಹಾಭಾರತದಲ್ಲಿ ಆಮೆಯ ರೂಪವನ್ನು ವಿಷ್ಣು ಧರಿಸುವುದಿಲ್ಲ. ಅಲ್ಲಿ ಆಮೆಗಳ ರಾಜನಾದ ಅಕೂಪಾರನು, ದೇವತೆಗಳ ಹಾಗು ಅಸುರರ ಬೇಡಿಕೆಯ ಮೇರೆಗೆ ಅದನ್ನು ನಿಭಾಯಿಸುತ್ತಾನೆ. === ಹಾಲಾಹಲ ('ಕಾಲಕೂಟ') === ದೇವತೆಗಳು ಹಾಗೂ ಅಸುರರು ಸಮುದ್ರಮಥನ ಮಾಡುವಾಗ, [[ಹಾಲಾಹಲ]], ಸಮುದ್ರದಿಂದ ಹೊರಬಂತು. ಇದರಿಂದ ದೇವತೆಗಳು ಹಾಗೂ ಅಸುರರು ಭಯಭೀತರಾದರು, ಏಕೆಂದರೆ ಈ ವಿಷವು ಸೃಷ್ಟಿಯನ್ನೇ ನಾಶ ಮಾಡುವಷ್ಟು ಪ್ರಭಾವಶಾಲಿ. [[ವಿಷ್ಣು]]ವಿನ ಸಲಹೆಮೇಲೆ, ದೇವತೆಗಳು [[ಶಿವ]]ನ ಬಳಿ ರಕ್ಷಣೆ ಹಾಗೂ ಸಹಾಯಕೇಳಲು ಹೋದರು. ಜೀವಕೋಟಿಯ ಮೇಲಿನ ಅನುಕಂಪದಿಂದ ಶಿವ ವಿಷವನ್ನು ನುಂಗಿ ತನ್ನ ಕಂಠದಲ್ಲಿ ಹಿಡಿದಿಟ್ಟ. ಇದು ಎಷ್ಟು ತೀಕ್ಷ್ಣವಾದ ವಿಷವೆಂದರೆ ಶಿವನ ಕಂಠವು ನೀಲಿಯಾಗಿ ಹೋಯಿತು. ಆ ಪರಮ ಶಿವನ ಇನ್ನೊ೦ದು ಹೆಸರೇ ಶಶಿಧರ 🙏 ಈ ಕಾರಣದಿಂದ, ಶಿವನನ್ನು ನೀಲಕಂಠ (ಕಪ್ಪು ಅಥವಾ ನೀಲಿ - ಗಂಟಲಿನವ,''ನೀಲ'' = "ನೀಲಿ", ''ಕಂಠ'' = "ಗಂಟಲು") ಎನ್ನುತ್ತಾರೆ. === ರತ್ನಗಳು === [[ಚಿತ್ರ:Samudra manthan.jpg|thumb|1910s lithograph showing samudra manthan with the 14 jewels]] ಎಲ್ಲ ರೀತಿಯ ಗಿಡಮೂಲಿಕೆಯನ್ನು ಸಮುದ್ರದಲ್ಲಿ ಹಾಕಲಾಯಿತು ಹಾಗೂ ಹದಿನಾಲ್ಕು ರತ್ನಗಳು ಸಮುದ್ರದಿಂದ ಹೊರಬಂದವು, ಇದನ್ನು ದೇವತೆಗಳು ಹಾಗು ಅಸುರರು ಹಂಚಿಕೊಂಡರು. ಸಾಮಾನ್ಯವಾಗಿ ರತ್ನಗಳು ಹದಿನಾಲ್ಕು ಎಂದು ಹೇಳಲ್ಪಟರೂ, ಗ್ರಂಥಗಳಲ್ಲಿ ಒಂಬತ್ತರಿಂದ ಹದಿನಾಲ್ಕರವರಗೆ ಉಲ್ಲೇಖಿಸಲಾಗುತದೆ. ಪಟ್ಟಿ:<ref name="vp">{{cite book|last=Wilson|first=Horace Hayman |authorlink=Horace Hayman Wilson|title=The Vishnu Purana|url=http://www.sacred-texts.com/hin/vp/vp044.htm#fr_236|year=1840}}</ref> * [[ಹಾಲಾಹಲ]], ಶಿವನು ನುಂಗಿದ ವಿಷ * [[ವರುನಿ]] ಅಥವಾ ಸುರ, ಮದ್ಯದ ದೇವತೆ. ಇವನ್ನು ದೇವತೆಗಳು ಕರೆದುಕೊಂಡಿದರಿಂದ, ಅವರನ್ನು ಸುರರೆಂದು ಹಾಗು ಇತರರನ್ನು ಅಸುರರೆಂದು ಕರೆಯಲಾಗುತ್ತದೆ. * [[ಉಚ್ಹೈಶ್ರವಸ್ಸು]], ಅತಿಶ್ರೇಷ್ಠವಾದ ೭-ತಲೆಯುಳ್ಳ ಕುದರೆ * [[ಕೌಸ್ತುಭ]], ಜಗತ್ತಿನ ಅತಿಶ್ರೇಷ್ಠ ರತ್ನಾಭರಣ, ಇದನ್ನು ವಿಷ್ಣು ಧರಿಸುತ್ತಾನೆ * [[ಚಂದ್ರ]] * [[ಲಕ್ಷ್ಮಿ]], ಭಾಗ್ಯ ಹಾಗು ಸಂಪತ್ತಿನ ದೇವತೆ -ವಿಷ್ಣುವಿನ ಪತ್ನಿ * [[ಅಪ್ಸರೆಯರು]],[[ರಂಭಾ]], [[ಮೇನಕ]], [[ಪುನ್ಜಿಕಸ್ಥಳ]] ಇತರರು * [[ಕಾಮಧೇನು]] ಅಥವಾ ಸುರಭಿ, ಕೋರಿದುದನ್ನು ನೀಡುವ ಹಸು * [[ಪಾರಿಜಾತ]], ಅತಿಶ್ರೇಷ್ಠವಾದ ಹೂವಿನ ಮರ. ಇದರ ಮೊಗ್ಗು ಎಂದಿಗೂ ಬಾಡುವುದಿಲ್ಲ, ಇದನ್ನು [[ಕಲ್ಪವೃಕ್ಷ]]ದೊಂದಿಗೆ ಗುರುತಿಸಲಾಗುತ್ತದೆ. * [[ಐರಾವತ]], ಇಂದ್ರನ ಆನೆ * [[ಧನ್ವಂತರಿ]], ದೇವತೆಗಳ ವೈದ್ಯ [[ಅಮೃತ]]ದೊಂದಿಗೆ. (ಕೆಲವೊಮ್ಮೆ, ಎರಡು ಬೇರೆ ಬೇರೆ ರತ್ನಗಳಾಗಿ ಪರಿಗಣಿಸಲಾಗುತ್ತವೆ.) ಈ ಪಟ್ಟಿ ಒಂದು ಪುರಾಣದಿಂದ ಇನ್ನೊಂದು ಪುರಾಣಕ್ಕೆ ಸ್ವಲ್ಪ ಬಿನ್ನವಾಗಿರುತ್ತದೆ,ಹಾಗೂ [[ರಾಮಾಯಣ]] ಮತ್ತು [[ಮಹಾಭಾರತ]]ಗಳಲ್ಲಿಯೂ ಭಿನ್ನವಾಗಿವೆ. ಪಟ್ಟಿಯನ್ನು ಪೂರ್ಣಗೊಳಿಸಲು ಈ ರತ್ನಗಳನ್ನು ಸೇರಿಸಲಾಗುತ್ತದೆ:<ref name="vp"/> * [[ಶಾರ್ಙ್ಗ]],ವಿಷ್ಣುವಿನ ಬಿಲ್ಲು * [[ಶಂಖ]] ವಿಷ್ಣುವಿನ ಶಂಖ * [[ಜ್ಯೇಷ್ಠಾ]] -ದೌರ್ಭಾಗ್ಯದ ದೇವತೆ * [[ವರುಣ]]ನು ತೆಗೆದುಕೊಂಡ ಕೊಡೆ * [[ಅದಿತಿ]]ಯು ತನ್ನ ಮಗನಾದ ಇಂದ್ರನಿಗೆ ಕೊಟ್ಟ ಕಿವಿಯೋಲೆ * [[ತುಳಸಿ]] ಗಿಡ * ನಿದ್ರಾ ಅಥವಾ ಮೈಗಳ್ಳತನ === ಚಿರಂತನತೆಯ ಪಾನೀಯ === [[ಚಿತ್ರ:Sagar mathan.jpg|thumb|350px|ಸಮುದ್ರ ಮಂಥನದ ಹಲವರು ದೃಶ್ಯಗಳು]] ಕೊನೆಯಲ್ಲಿ , [[ಧನ್ವಂತರಿ]], ಸ್ವರ್ಗಲೋಕದ ವೈದ್ಯ, ''[[ಅಮೃತ]]'' ಉಳ್ಳ ಕೊಡದೊಂದಿಗೆ ಹೊರಬಂದ. ದೇವತೆಗಳು ಹಾಗು ಅಸುರರ ನಡುವೆ ಅಮೃತಕ್ಕಾಗಿ ಘೋರ ಯುದ್ಧ ನಡೆಯಿತು. ಅಮೃತವನ್ನು ಅಸುರರಿಂದ ರಕ್ಷಿಸಲು, ದೇವತೆಗಳು ಅಮೃತದ ಕೊಡವನ್ನು ಭೂಮಿಯ ಮೇಲೆ ನಾಲ್ಕು ಜಾಗಗಳಲ್ಲಿ ಬಚ್ಚಿಟ್ಟರು - [[ಪ್ರಯಾಗ]] (ಅಲ್ಲಹಾಬಾದ್), [[ಹರಿದ್ವಾರ]], [[ಉಜ್ಜಯನಿ]] ಹಾಗು [[ನಾಸಿಕ]]. ಈ ನಾಲ್ಕು ಜಾಗಗಳಲ್ಲಿ ಒಂದೊಂದು ಹನಿ ಅಮೃತ ಚೆಲ್ಲಿ ಈ ಜಾಗಗಳು ಪುಣ್ಯ ಕ್ಷೇತ್ರಗಳಾದವು. ಈ ಕಾರಣದಿಂದ ಹನ್ನೆರಡು ವರ್ಷಕೊಮ್ಮೆ ಇಲ್ಲಿ [[ಕುಂಭ ಮೇಳ]]ವನ್ನು ಆಚರಿಸಲಾಗುತ್ತದೆ. ಆದರೆ, ಕೊನೆಗೂ ಅಸುರರ ಕೈಗೆ ಅಮೃತ ಸಿಕ್ಕಿ ಅವರು ಸಂತೋಷ ಕೂಟವನ್ನು ಆಚರಿಸತೊಡಗಿದರು. ಭಯಭೀತರಾದ, [[ದೇವತೆಗಳು]] [[ವಿಷ್ಣು]]ವಿಗೆ ಮನವಿ ಮಾಡಿದರು,ವಿಷ್ಣು [[ಮೋಹಿನಿ]] ಅವತಾರವನ್ನು ತಾಳಿ ಅಸುರರನ್ನು ವಿಚಲಿತಗೊಳಿಸಿ ಅಮೃತವನ್ನು ದೇವತೆಗಳಿಗೆ ಹಂಚಿದನು . [[ರಾಹು]]ಎಂಬ ಅಸುರನು ದೇವತಾ ರೂಪ ತಾಳಿ ಅಮೃತವನ್ನು ಸೇವಿಸಿದ. ತಮ್ಮ ತೇಜಸಿನಿಂದ, [[ಸೂರ್ಯ]] ಹಾಗು [[ಚಂದ್ರ]] ಇದನ್ನು ಗಮನಿಸಿ, [[ಮೋಹಿನಿ]]ಗೆ ವಿಷಯ ತಿಳಿಸಿದರು. ಅಮೃತವು ಗಂಟಲಿನ ಕೆಳಗಿಳಿಯುವ ಮುನ್ನ, [[ಮೋಹಿನಿ]]ಯು [[ಸುದರ್ಶನ ಚಕ್ರ]]ದಿಂದ ರಾಹುವಿನ ತಲೆ ಉರುಳಿಸಿದಳು. ಅಮೃತ ಸೇವಿಸಿದ ತಲೆ ಚಿರಂಜೀವಿ ಆಯಿತು. ಸೇಡು-ತೀರಿಸಿಕೊಳ್ಳಲು ರಾಹುವಿನ ತಲೆ ಸೂರ್ಯ ಹಾಗು ಚಂದ್ರನನ್ನು ನುಂಗಿ ಗ್ರಹಣವುಂಟು ಮಾಡುತ್ತಾನೆ. ನಂತರ ಸೂರ್ಯ ಅಥವಾ ಚಂದ್ರ ಗಂಟಲಿನಿಂದ ಹೊರಬಂದು ಗ್ರಹಣ ಮುಕ್ತಾಯಗೊಳುತ್ತದೆ. ಕಥೆಯ ಕೊನೆಯಲ್ಲಿ ಪುನಶ್ಚೇತನಗೊಂಡ ದೇವತೆಗಳು ಅಸುರರನ್ನು ಸೋಲಿಸುತ್ತಾರೆ. == ಆಕರಗಳು == {{Reflist}} == ಬಾಹ್ಯ ಕೊಂಡಿಗಳು == * [http://www.sacred-texts.com/hin/m01/m01019.htm The story of the churning as found in the Mahabharata] * [http://www.sacred-texts.com/hin/vp/vp044.htm The story of the churning as found in the Vishnu Purana] * [http://www.sacred-texts.com/hin/rama/ry045.htm The story of the churning as found in the Ramayana] {{HinduMythology}} [[ವರ್ಗ:ಹಿಂದೂ ಪುರಾಣ]] gkdu4iarpq1wra6ctfjknd5yxiwhj92 1111033 1111031 2022-07-31T21:00:46Z ~aanzx 72368 Reverted 3 edits by [[Special:Contributions/2409:4071:E80:D9E0:0:0:168B:E200|2409:4071:E80:D9E0:0:0:168B:E200]] ([[User talk:2409:4071:E80:D9E0:0:0:168B:E200|talk]]): Revert (TwinkleGlobal) wikitext text/x-wiki {{multiple image | direction = vertical | width = 200 | footer = ಕಾಂಬೋಡಿಯದಲ್ಲಿನ [[ಅನ್ಗ್ಕೊರ್ ವಾಟ್]]ನಲ್ಲಿ ಚಿತ್ರಿಸಿರುವ ಸಮುದ್ರ ಮಂಥನ | image1 = Awatoceanofmilk01.JPG | caption1 = [[ಅನ್ಗ್ಕೊರ್ ವಾಟ್]] }} [[ಹಿಂದೂ ಧರ್ಮ]]ದಲ್ಲಿ, '''ಸಮುದ್ರಮಂಥನ''' ಅಥವಾ '''ಕ್ಷೀರಸಮುದ್ರವನ್ನು ಕಡೆದ ಘಟನೆ''' [[ಪುರಾಣ]]ಗಳಲ್ಲಿ ಒಂದು ಅತ್ಯಂತ ಪ್ರಸಿದ್ದ ಪ್ರಸಂಗ ಹಾಗೂ ಇದನ್ನು ಅತ್ಯಂತ ವೈಭವದಿಂದ ೧೨ ವರ್ಷಗಳಿಗೊಮ್ಮೆ [[ಕುಂಭಮೇಳ]] ಎಂಬ ಹಬ್ಬವಾಗಿ ಆಚರಿಸಲಾಗುತ್ತದೆ. ಈ ಕಥೆಯು [[ಭಾಗವತಪುರಾಣ]], [[ಮಹಾಭಾರತ]] ಹಾಗೂ [[ವಿಷ್ಣು ಪುರಾಣ]]ದಲ್ಲಿ ಕಂಡುಬರುತ್ತದೆ. ಸಮುದ್ರಮಂಥನದ ಇತರ ಹೆಸರುಗಳು — * '''ಸಮುದ್ರಮಂಥನಂ''' — ''ಮಂಥನಂ'' ಎಂದರೆ [[ಸಂಸ್ಕೃತ]]ದಲ್ಲಿ ''ಮಂಥನ'' ಅಥವಾ 'ಕಡೆಯುವುದು' ಎಂದರ್ಥ. * '''ಸಾಗರ ಮಂಥನ''' — ''ಸಾಗರ'' ''[[ಸಮುದ್ರ]]'' ಕ್ಕೆ ಇನ್ನೊಂದು ಹೆಸರು. * '''ಕ್ಷೀರಸಾಗರ ಮಂಥನ''' — ''ಕ್ಷೀರಸಾಗರ'' ಎಂದರೆ [[ಹಾಲಿನ ಸಮುದ್ರ]]ವೆಂದು. ''ಕ್ಷೀರಸಾಗರ'' = ''ಕ್ಷೀರ'' (ಹಾಲು) + ''ಸಾಗರ'' (ಸಮುದ್ರ). == ಸಮುದ್ರಮಂಥನದ ಕಥೆ == [[ಚಿತ್ರ:Kurma,_the_tortoise_incarnation_of_Vishnu.jpg|250px|right|thumb|ಸಮುದ್ರ ಮಂಥನದಲ್ಲಿ ವಿಷ್ಣುವಿನ ಕೂರ್ಮ ಅವತಾರ, ವಾಸುಕಿ ಸುತಿಕೊಂಡಿರುವ ಮಂದಾರ ಪರ್ವತದ ಕೆಳಗೆ.. ca 1870.]] [[ದೇವತೆ]]ಗಳ ರಾಜ [[ಇಂದ್ರ]], ತನ್ನ ಆನೆಯ ಮೇಲೆ ಸವಾರಿ ಮಾಡುವಾಗ , [[ದೂರ್ವಾಸ]]ಎಂಬ ಋಷಿ ಸಿಕ್ಕಿ ಇಂದ್ರನಿಗೆ ಒಂದು ವಿಶೇಷ ಮಾಲೆಯನ್ನು ಕೊಟ್ಟರು. ಇಂದ್ರ ಮಾಲೆಯನ್ನು ಸ್ವೀಕರಿಸಿ ಅದನ್ನು ಆನೆಯ ಸೊಂಡಿಲಿನ ಮೇಲೆ ಇಟ್ಟನು. ಆನೆಗೆ ಹೂಮಾಲೆಯ ಗಂಧದಿಂದ ಕಿರುಕುಳ ಉಂಟಾಗಿ ಮಾಲೆಯನ್ನು ನೆಲಕ್ಕೆ ಹಾಕಿತು. ಈ ಹಾರವು ಸಿರಿ ಮತ್ತು ಭಾಗ್ಯದ ಸಂಕೇತವಾಗಿದ್ದು, ಅದನ್ನು [[ಪ್ರಸಾದ]]ವಾಗಿ ಕಾಣಬೇಕಿತ್ತು, ಅಪಮಾನದಿಂದ ಕ್ರೋಧಿತರಾದ ದೂರ್ವಾಸ ಮುನಿಗಳು ಇಂದ್ರ ಹಾಗೂ ಎಲ್ಲ ದೇವತೆಗಳ ಶಕ್ತಿ, ಸಾಮರ್ಥ್ಯ ಹಾಗೂ ಭಾಗ್ಯಗಳು ಕಳೆದುಹೋಗಲಿ ಎಂದು ಶಾಪ ನೀಡಿದರು. ನಂತರ [[ದೇವ]]ರುಗಳು [[ಅಸುರ]]ರೊಂದಿಗೆ ಯುದ್ಧದಲ್ಲಿ ಸೋಲನಪ್ಪಿದರು. ಅಸುರರ[[ರಾಜ ಬಲಿ]] ಲೋಕವನ್ನು ತನ್ನ ವಶಕ್ಕೆ ತೆಗೆದುಕೊಂಡ. ದೇವರು [[ವಿಷ್ಣು]]ವಿನ ಮೊರೆಹೋದರು. ವಿಷ್ಣು ರಾಜತಾಂತ್ರಿಕತೆಯಿಂದ ಅಸುರರೊಡನೆ ವ್ಯವಹರಿಸಲು ಹೇಳಿದ. ದೇವರು ಅಸುರರೊಂದಿಗೆ ಒಪ್ಪಂದ ಮಾಡಿಕೊಂಡು ಸಮುದ್ರವನ್ನು [[ಅಮೃತ]]ಕ್ಕಾಗಿ ಕಡೆದು ಅದನ್ನು ತಮಲ್ಲಿ ಹಂಚಿಕೊಳಲು ಒಪ್ಪಿಕೊಂಡರು. ಆದರೆ ಅಮೃತವು ದೇವತೆಗಳಿಗೆ ಮಾತ್ರ ದಕ್ಕುವಂತೆ ಮಾಡುವುದಾಗಿ ವಿಷ್ಣು ದೇವತೆಗಳಿಗೆ ಹೇಳಿದ. == ಕ್ಷೀರಸಾಗರದ ಮಂಥನ == [[ಕ್ಷೀರಸಾಗರದ]] ಮಥನ ಒಂದು ಸುದೀರ್ಘವಾದ ಪ್ರಕ್ರಿಯೆ. ಕಡೆಗೋಲಾಗಿ ಮಂದರಾಚಲವನ್ನೂ, ಹಗ್ಗವಾಗಿ ಸರ್ಪಗಳ ರಾಜ ವಾಸುಕಿಯನ್ನೂ ಬಳಸಲಾಯಿತು. ದೇವತೆಗಳು ಹಾವಿನ ಬಾಲವನ್ನು ಮತ್ತು ಅಸುರರು ಹಾವಿನ ಹೆಡೆಯನ್ನು ಹಿಡಿದರು. ಹಾವನ್ನು ಒಮ್ಮೆ ಅಸುರರು ಒಮ್ಮೆ ದೇವತೆಗಳು ಎಳೆದರು. ಇದರಿಂದ ಬೆಟ್ಟವು ತಿರುಗತೊಡಗಿತು. ಸಮುದ್ರಮಂಥನ ಪ್ರಾರಂಭವಾಯಿತು. ಆದರೆ, ಬೆಟ್ಟವು ಸಾಗರದಲ್ಲಿ ಕುಸಿಯತೊಡಗಿತು. [[ವಿಷ್ಣು]] ಒಂದು ಆಮೆಯಾಗಿ ತನ್ನ ಎರಡನೇ [[ಕೂರ್ಮ]]ಆವತಾರ ತಾಳಿ ತನ್ನ ಬೆನ್ನಿನ ಮೇಲೆ ಬೆಟ್ಟವನ್ನು ಹೊತ್ತನು. ಗಮನಿಸಿ, ಮಹಾಭಾರತದಲ್ಲಿನ ಕಥೆ ಪುರಾಣಗಳಲ್ಲಿನವುಗಳಿಗಿಂತ (ಭಾಗವತ, ಬ್ರಹ್ಮವೈವರ್ತ) ಭಿನ್ನವಾಗಿದೆ. ಉದಾಹರಣೆಗೆ, ಮಹಾಭಾರತದಲ್ಲಿ ಆಮೆಯ ರೂಪವನ್ನು ವಿಷ್ಣು ಧರಿಸುವುದಿಲ್ಲ. ಅಲ್ಲಿ ಆಮೆಗಳ ರಾಜನಾದ ಅಕೂಪಾರನು, ದೇವತೆಗಳ ಹಾಗು ಅಸುರರ ಬೇಡಿಕೆಯ ಮೇರೆಗೆ ಅದನ್ನು ನಿಭಾಯಿಸುತ್ತಾನೆ. === ಹಾಲಾಹಲ ('ಕಾಲಕೂಟ') === ದೇವತೆಗಳು ಹಾಗೂ ಅಸುರರು ಸಮುದ್ರಮಥನ ಮಾಡುವಾಗ, ಒಂದು ಕೊಡ ವಿಷವು , [[ಹಾಲಾಹಲ]], ಸಮುದ್ರದಿಂದ ಹೊರಬಂತು. ಇದರಿಂದ ದೇವತೆಗಳು ಹಾಗೂ ಅಸುರರು ಭಯಭೀತರಾದರು, ಏಕೆಂದರೆ ಈ ವಿಷವು ಸೃಷ್ಟಿಯನ್ನೇ ನಾಶ ಮಾಡುವಷ್ಟು ಪ್ರಭಾವಶಾಲಿ. [[ವಿಷ್ಣು]]ವಿನ ಸಲಹೆಮೇಲೆ, ದೇವತೆಗಳು [[ಶಿವ]]ನ ಬಳಿ ರಕ್ಷಣೆ ಹಾಗೂ ಸಹಾಯಕೇಳಲು ಹೋದರು. ಜೀವಕೋಟಿಯ ಮೇಲಿನ ಅನುಕಂಪದಿಂದ ಶಿವ ವಿಷವನ್ನು ನುಂಗಿ ತನ್ನ ಕಂಠದಲ್ಲಿ ಹಿಡಿದಿಟ್ಟ. ಇದು ಎಷ್ಟು ತೀಕ್ಷ್ಣವಾದ ವಿಷವೆಂದರೆ ಶಿವನ ಕಂಠವು ನೀಲಿಯಾಗಿ ಹೋಯಿತು. ಈ ಕಾರಣದಿಂದ, ಶಿವನನ್ನು ನೀಲಕಂಠ (ಕಪ್ಪು ಅಥವಾ ನೀಲಿ - ಗಂಟಲಿನವ,''ನೀಲ'' = "ನೀಲಿ", ''ಕಂಠ'' = "ಗಂಟಲು") ಎನ್ನುತ್ತಾರೆ. === ರತ್ನಗಳು === [[ಚಿತ್ರ:Samudra manthan.jpg|thumb|1910s lithograph showing samudra manthan with the 14 jewels]] ಎಲ್ಲ ರೀತಿಯ ಗಿಡಮೂಲಿಕೆಯನ್ನು ಸಮುದ್ರದಲ್ಲಿ ಹಾಕಲಾಯಿತು ಹಾಗೂ ಹದಿನಾಲ್ಕು ರತ್ನಗಳು ಸಮುದ್ರದಿಂದ ಹೊರಬಂದವು, ಇದನ್ನು ದೇವತೆಗಳು ಹಾಗು ಅಸುರರು ಹಂಚಿಕೊಂಡರು. ಸಾಮಾನ್ಯವಾಗಿ ರತ್ನಗಳು ಹದಿನಾಲ್ಕು ಎಂದು ಹೇಳಲ್ಪಟರೂ, ಗ್ರಂಥಗಳಲ್ಲಿ ಒಂಬತ್ತರಿಂದ ಹದಿನಾಲ್ಕರವರಗೆ ಉಲ್ಲೇಖಿಸಲಾಗುತದೆ. ಪಟ್ಟಿ:<ref name="vp">{{cite book|last=Wilson|first=Horace Hayman |authorlink=Horace Hayman Wilson|title=The Vishnu Purana|url=http://www.sacred-texts.com/hin/vp/vp044.htm#fr_236|year=1840}}</ref> * [[ಹಾಲಾಹಲ]], ಶಿವನು ನುಂಗಿದ ವಿಷ * [[ವರುನಿ]] ಅಥವಾ ಸುರ, ಮದ್ಯದ ದೇವತೆ. ಇವನ್ನು ದೇವತೆಗಳು ಕರೆದುಕೊಂಡಿದರಿಂದ, ಅವರನ್ನು ಸುರರೆಂದು ಹಾಗು ಇತರರನ್ನು ಅಸುರರೆಂದು ಕರೆಯಲಾಗುತ್ತದೆ. * [[ಉಚ್ಹೈಶ್ರವಸ್ಸು]], ಅತಿಶ್ರೇಷ್ಠವಾದ ೭-ತಲೆಯುಳ್ಳ ಕುದರೆ * [[ಕೌಸ್ತುಭ]], ಜಗತ್ತಿನ ಅತಿಶ್ರೇಷ್ಠ ರತ್ನಾಭರಣ, ಇದನ್ನು ವಿಷ್ಣು ಧರಿಸುತ್ತಾನೆ * [[ಚಂದ್ರ]] * [[ಲಕ್ಷ್ಮಿ]], ಭಾಗ್ಯ ಹಾಗು ಸಂಪತ್ತಿನ ದೇವತೆ -ವಿಷ್ಣುವಿನ ಪತ್ನಿ * [[ಅಪ್ಸರೆಯರು]],[[ರಂಭಾ]], [[ಮೇನಕ]], [[ಪುನ್ಜಿಕಸ್ಥಳ]] ಇತರರು * [[ಕಾಮಧೇನು]] ಅಥವಾ ಸುರಭಿ, ಕೋರಿದುದನ್ನು ನೀಡುವ ಹಸು * [[ಪಾರಿಜಾತ]], ಅತಿಶ್ರೇಷ್ಠವಾದ ಹೂವಿನ ಮರ. ಇದರ ಮೊಗ್ಗು ಎಂದಿಗೂ ಬಾಡುವುದಿಲ್ಲ, ಇದನ್ನು [[ಕಲ್ಪವೃಕ್ಷ]]ದೊಂದಿಗೆ ಗುರುತಿಸಲಾಗುತ್ತದೆ. * [[ಐರಾವತ]], ಇಂದ್ರನ ಆನೆ * [[ಧನ್ವಂತರಿ]], ದೇವತೆಗಳ ವೈದ್ಯ [[ಅಮೃತ]]ದೊಂದಿಗೆ. (ಕೆಲವೊಮ್ಮೆ, ಎರಡು ಬೇರೆ ಬೇರೆ ರತ್ನಗಳಾಗಿ ಪರಿಗಣಿಸಲಾಗುತ್ತವೆ.) ಈ ಪಟ್ಟಿ ಒಂದು ಪುರಾಣದಿಂದ ಇನ್ನೊಂದು ಪುರಾಣಕ್ಕೆ ಸ್ವಲ್ಪ ಬಿನ್ನವಾಗಿರುತ್ತದೆ,ಹಾಗೂ [[ರಾಮಾಯಣ]] ಮತ್ತು [[ಮಹಾಭಾರತ]]ಗಳಲ್ಲಿಯೂ ಭಿನ್ನವಾಗಿವೆ. ಪಟ್ಟಿಯನ್ನು ಪೂರ್ಣಗೊಳಿಸಲು ಈ ರತ್ನಗಳನ್ನು ಸೇರಿಸಲಾಗುತ್ತದೆ:<ref name="vp"/> * [[ಶಾರ್ಙ್ಗ]],ವಿಷ್ಣುವಿನ ಬಿಲ್ಲು * [[ಶಂಖ]] ವಿಷ್ಣುವಿನ ಶಂಖ * [[ಜ್ಯೇಷ್ಠಾ]] -ದೌರ್ಭಾಗ್ಯದ ದೇವತೆ * [[ವರುಣ]]ನು ತೆಗೆದುಕೊಂಡ ಕೊಡೆ * [[ಅದಿತಿ]]ಯು ತನ್ನ ಮಗನಾದ ಇಂದ್ರನಿಗೆ ಕೊಟ್ಟ ಕಿವಿಯೋಲೆ * [[ತುಳಸಿ]] ಗಿಡ * ನಿದ್ರಾ ಅಥವಾ ಮೈಗಳ್ಳತನ === ಚಿರಂತನತೆಯ ಪಾನೀಯ === [[ಚಿತ್ರ:Sagar mathan.jpg|thumb|350px|ಸಮುದ್ರ ಮಂಥನದ ಹಲವರು ದೃಶ್ಯಗಳು]] ಕೊನೆಯಲ್ಲಿ , [[ಧನ್ವಂತರಿ]], ಸ್ವರ್ಗಲೋಕದ ವೈದ್ಯ, ''[[ಅಮೃತ]]'' ಉಳ್ಳ ಕೊಡದೊಂದಿಗೆ ಹೊರಬಂದ. ದೇವತೆಗಳು ಹಾಗು ಅಸುರರ ನಡುವೆ ಅಮೃತಕ್ಕಾಗಿ ಘೋರ ಯುದ್ಧ ನಡೆಯಿತು. ಅಮೃತವನ್ನು ಅಸುರರಿಂದ ರಕ್ಷಿಸಲು, ದೇವತೆಗಳು ಅಮೃತದ ಕೊಡವನ್ನು ಭೂಮಿಯ ಮೇಲೆ ನಾಲ್ಕು ಜಾಗಗಳಲ್ಲಿ ಬಚ್ಚಿಟ್ಟರು - [[ಪ್ರಯಾಗ]] (ಅಲ್ಲಹಾಬಾದ್), [[ಹರಿದ್ವಾರ]], [[ಉಜ್ಜಯನಿ]] ಹಾಗು [[ನಾಸಿಕ]]. ಈ ನಾಲ್ಕು ಜಾಗಗಳಲ್ಲಿ ಒಂದೊಂದು ಹನಿ ಅಮೃತ ಚೆಲ್ಲಿ ಈ ಜಾಗಗಳು ಪುಣ್ಯ ಕ್ಷೇತ್ರಗಳಾದವು. ಈ ಕಾರಣದಿಂದ ಹನ್ನೆರಡು ವರ್ಷಕೊಮ್ಮೆ ಇಲ್ಲಿ [[ಕುಂಭ ಮೇಳ]]ವನ್ನು ಆಚರಿಸಲಾಗುತ್ತದೆ. ಆದರೆ, ಕೊನೆಗೂ ಅಸುರರ ಕೈಗೆ ಅಮೃತ ಸಿಕ್ಕಿ ಅವರು ಸಂತೋಷ ಕೂಟವನ್ನು ಆಚರಿಸತೊಡಗಿದರು. ಭಯಭೀತರಾದ, [[ದೇವತೆಗಳು]] [[ವಿಷ್ಣು]]ವಿಗೆ ಮನವಿ ಮಾಡಿದರು,ವಿಷ್ಣು [[ಮೋಹಿನಿ]] ಅವತಾರವನ್ನು ತಾಳಿ ಅಸುರರನ್ನು ವಿಚಲಿತಗೊಳಿಸಿ ಅಮೃತವನ್ನು ದೇವತೆಗಳಿಗೆ ಹಂಚಿದನು . [[ರಾಹು]]ಎಂಬ ಅಸುರನು ದೇವತಾ ರೂಪ ತಾಳಿ ಅಮೃತವನ್ನು ಸೇವಿಸಿದ. ತಮ್ಮ ತೇಜಸಿನಿಂದ, [[ಸೂರ್ಯ]] ಹಾಗು [[ಚಂದ್ರ]] ಇದನ್ನು ಗಮನಿಸಿ, [[ಮೋಹಿನಿ]]ಗೆ ವಿಷಯ ತಿಳಿಸಿದರು. ಅಮೃತವು ಗಂಟಲಿನ ಕೆಳಗಿಳಿಯುವ ಮುನ್ನ, [[ಮೋಹಿನಿ]]ಯು [[ಸುದರ್ಶನ ಚಕ್ರ]]ದಿಂದ ರಾಹುವಿನ ತಲೆ ಉರುಳಿಸಿದಳು. ಅಮೃತ ಸೇವಿಸಿದ ತಲೆ ಚಿರಂಜೀವಿ ಆಯಿತು. ಸೇಡು-ತೀರಿಸಿಕೊಳ್ಳಲು ರಾಹುವಿನ ತಲೆ ಸೂರ್ಯ ಹಾಗು ಚಂದ್ರನನ್ನು ನುಂಗಿ ಗ್ರಹಣವುಂಟು ಮಾಡುತ್ತಾನೆ. ನಂತರ ಸೂರ್ಯ ಅಥವಾ ಚಂದ್ರ ಗಂಟಲಿನಿಂದ ಹೊರಬಂದು ಗ್ರಹಣ ಮುಕ್ತಾಯಗೊಳುತ್ತದೆ. ಕಥೆಯ ಕೊನೆಯಲ್ಲಿ ಪುನಶ್ಚೇತನಗೊಂಡ ದೇವತೆಗಳು ಅಸುರರನ್ನು ಸೋಲಿಸುತ್ತಾರೆ. == ಆಕರಗಳು == {{Reflist}} == ಬಾಹ್ಯ ಕೊಂಡಿಗಳು == * [http://www.sacred-texts.com/hin/m01/m01019.htm The story of the churning as found in the Mahabharata] * [http://www.sacred-texts.com/hin/vp/vp044.htm The story of the churning as found in the Vishnu Purana] * [http://www.sacred-texts.com/hin/rama/ry045.htm The story of the churning as found in the Ramayana] {{HinduMythology}} [[ವರ್ಗ:ಹಿಂದೂ ಪುರಾಣ]] n6d0q2klw0ptkuoxuu6ry54nzjvjytp ದಾಳಿಂಬೆ 0 19247 1111086 1085233 2022-08-01T10:30:27Z Spoorthi Rao 39512 wikitext text/x-wiki [[ಚಿತ್ರ:Pommegranate tree01.JPG|thumb|ದಾಳಿಂಬೆ]] {{Taxobox | name = ದಾಳಿಂಬೆ | image = Pomegranate fruit.jpg | image_caption = ದಾಳಿಂಬೆ ಹಣ್ಣು | regnum = plantae | divisio = [[Flowering plant|ಮ್ಯಾಗ್ನೋಲಿಯೋಫೈಟ]] | classis = [[ಮ್ಯಾಗ್ನೋಲಿಯೋಪ್ಸಿಡ]] | subclassis = [[ರೋಸಿಡೆ]] | ordo = [[ಮೈರ್ಟಾಲೆಸ್]] | familia = [[ಲಿತ್ರೇಸಿ]] | genus = ''[[ಪುನಿಕ]]'' | species = '''''ಪಿ.ಗ್ರೇನೇಟಂ''''' | binomial = ''ಪುನಿಕ ಗ್ರೇನೇಟಂ'' | binomial_authority = [[Carolus Linnaeus|L.]] }} [[File:Flower of pomogranate in visakhapatnam.jpg|thumb|flower of pomegranate in visakhapatnam]] '''ದಾಳಿಂಬೆ''' {Punica granatum} Pomegranate ಎಂದು ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ ದಾಳಿಂಬೆಯು ಲಿತ್ರೇಸಿ ಕುಟುಂಬಕ್ಕೆ ಸೇರಿದೆ.ಇದು ಮೂಲತಃ ಪರ್ಷಿಯಾ ದೇಶದ ಮೂಲ ನಿವಾಸಿ. ರುಚಿಕರವಾದ ಹಣ್ಣಿಗೆ ಪ್ರಸಿದ್ಧವಾಗಿದೆ. ಮಿಳು: [https://easyayurveda.com/2011/11/04/pomegranate-fruit-benefits-anti-oxidants-plus-tridosha-balancing-ayurveda-details/ ಮಾದಳೈ], ತುಚಗಮ್ ತೆಲಗು: ದಾಡಿಮಮು ಮಲಯಾಳಂ: ಉರುಯಾಂಪದಮ್ ಸಂಸ್ಕøತ: ದಾಡಿಮ ಹಿಂದಿ: ಅನಾರ್, ದರಿಮ್ ಹುಟ್ಟು: ತೋಟಗಳು ಪುಷ್ಪ: ಇಡೀ ವರುಷ ==ಸಸ್ಯದ ವರ್ಣನೆ== ಪರ್ಷಿಯಾ [[ಆಫ್ಘಾನಿಸ್ತಾನ|ಆಫ್ಗಾನಿಸ್ತಾನಗಳ]] ಮೂಲನಿವಾಸಿಯಾದ ಈ ಸಣ್ಣ ಪ್ರಮಾಣದ ಪರ್ಣಪಾತಿ ಮರ ತೋಟಗಾರಿಕೆಯಲ್ಲಿ ಪ್ರಖ್ಯಾತಿ ಪಡೆದು [[ಕರ್ನಾಟಕ|ಕರ್ನಾಟಕದಲ್ಲಿ]] ಬೆಳಸಲ್ಪಡುತ್ತಿದೆ. ಇದರ ರುಚಿಕರ ಹಣ್ಣಿಗಾಗಿ ಕೆಲವು ಉತ್ತಮ ತಳಿಗಳನ್ನು ಕಂಡುಹಿಡಿಲಾಗಿದೆ. ಮರವು 15 ಅಡಿಗಳವರೆಗೆ ಬೆಳೆಯುತ್ತದೆ. ಎಲೆಗಳು ಅಭಿಮುಖವಾಗಿ ಜೋಡಣೆಯಾಗಿರುತ್ತವೆ. ಹೂಗಳು ಕೆಂಪು ಅಥವಾ ಹಳದಿ ಬಣ್ಣದಲ್ಲಿದ್ದು, ಗೊಂಚಲಿನಲ್ಲಿ 2 ರಿಂದ 4 ರಂತೆ ಇರುತ್ತವೆ. ಹಣ್ಣಿನ ಗಾತ್ರವು ತಳಿಯನ್ನು ಆದರಿಸಿ 10 ರಿಂದ 20 ಸೆಂ. ಮೀ ದಪ್ಪವಿರುತ್ತದೆ. ಹಣ್ಣಿನ ಒಳಭಾಗವು ತೆಳುವಾದ ಪದರಗಳಿಂದ ಆವೃತವಾಗಿದ್ದು ಅನೇಕ ಕೋಣೆಗಳಾಗಿ ವಿಭಾಗವಾಗಿದ್ದು, ಹಲವಾರು ಬೀಜಗಳಿಂದ ತುಂಬಿರುತ್ತದೆ.<ref>https://authoritynutrition.com/12-proven-benefits-of-pomegranate/</ref> ==ಕೃಷಿ== ದಾಳಿಂಬೆ ಬರ-ಸಹಿಷ್ಣು ಮತ್ತು ಮೆಡಿಟರೇನಿಯನ್ ಚಳಿಗಾಲದ ಮಳೆಗಾಲದ ಹವಾಮಾನ ಅಥವಾ ಬೇಸಿಗೆಯ ಮಳೆಯ ವಾತಾವರಣದಲ್ಲಿ ಒಣ ಪ್ರದೇಶಗಳಲ್ಲಿ ಬೆಳೆಯಬಹುದು. ಆರ್ದ್ರ ಪ್ರದೇಶಗಳಲ್ಲಿ, [[ಶಿಲೀಂಧ್ರ]] ರೋಗಗಳಿಂದ ಬೇರು ಕೊಳೆಯುವ ಸಾಧ್ಯತೆಗಳಿವೆ. ಇವು ಮಿತವಾದ ಹಿಮದಿಂದ -12 ° C (10 ° F) ವರೆಗೆ ಸಹಿಸಿಕೊಳ್ಳಬಲ್ಲವು. ಸಾಮಾನ್ಯವಾಗಿ ಮೊಳಕೆಗಳ ಆನುವಂಶಿಕ ಬದಲಾವಣೆಯನ್ನು ತಪ್ಪಿಸಲು 25 ರಿಂದ 50 ಸೆಂ.ಮೀ (10 ರಿಂದ 20 ಇನ್) ಗಟ್ಟಿಮರದ ಕತ್ತರಿಸಿದ ಸಸ್ಯಗಳಿಂದ ಹರಡುತ್ತದೆ. ವಾಯು ಏರಿಳಿತವು ಪ್ರಸರಣದ ಒಂದು ಆಯ್ಕೆಯಾಗಿದೆ, ಆದರೆ ಕಸಿ ಮಾಡುವಿಕೆಯು ವಿಫಲಗೊಳ್ಳುತ್ತದೆ. ದಾಳಿಂಬೆಯ ಕೊಳೆತ ಹಣ್ಣುಗಳು ವಿರಾಚೊಲ ಐಸೊಕ್ರೇಟ್ಸ್ ಚಿಟ್ಟೆ, ಎಲೆ-ಕಾಲಿನ ದೋಷ ಲೆಪ್ಟೊಗ್ಲೋಸ್ ಝೊನಾಟಸ್, ಹಣ್ಣಿನ ನೊಣಗಳು ಮತ್ತು ಇರುವೆಗಳನ್ನು ಆಕರ್ಷಿಸುತ್ತವೆ. ==ವ್ಯಾಪ್ತಿ== ದಾಳಿಂಬೆಯು ಮಧ್ಯ ಪೂರ್ವ, [[ದಕ್ಷಿಣ ಏಷ್ಯಾ]], ಮತ್ತು ಮೆಡಿಟರೇನಿಯನ್ ಈ ಪ್ರದೇಶದುದ್ದಕ್ಕೂ ಬೆಳೆಯುತ್ತವೆ, ಮತ್ತು [[ಕ್ಯಾಲಿಫೋರ್ನಿಯಾ]] ಮತ್ತು [[ಅರಿಜೋನ|ಅರಿಜೋನದ]] ಒಣ ಹವಾಮಾನಗಳಲ್ಲಿ ಕೂಡ ಬೆಳೆಯುತ್ತವೆ. ದಕ್ಷಿಣ ಚೀನಾದಲ್ಲಿಯೂ ಮತ್ತು ಆಗ್ನೇಯ ಏಷ್ಯಾದಲ್ಲಿಯೂ ಇದು ವ್ಯಾಪಕವಾಗಿ ಬೆಳೆಯುತ್ತವೆ. ಕಂದಹಾರ್ ತನ್ನ ಉನ್ನತ-ಗುಣಮಟ್ಟದ ದಾಳಿಂಬೆಗಳಿಗಾಗಿ ಅಫ್ಘಾನಿಸ್ತಾನದಲ್ಲಿ ಪ್ರಸಿದ್ಧವಾಗಿದೆ. ==ಪಾಕಶಾಲೆಯ ಬಳಕೆ== ದಾಳಿಂಬೆ ರಸ<ref>{{Cite news|url=https://kannadanews.today/health-tips/benefits-of-pomegranate-juice-in-kannada/|title=ದಾಳಿಂಬೆ ರಸದ ಉಪಯೋಗಗಳು|website=kannadanews.today}}</ref> ಸಿಹಿಯಾಗಿರಬಹುದು ಅಥವಾ ಹುಳಿಯಾಗಿರಬಹುದು, ಆದರೆ ಹೆಚ್ಚಿನ ಹಣ್ಣುಗಳು ರುಚಿಯಲ್ಲಿ ಸಾಧಾರಣವಾಗಿರುತ್ತವೆ, ಈಗ ಸಾಮಾನ್ಯವಾಗಿ ವಿವಿಧ ಹಣ್ಣುಗಳು, [[ಕಾಕ್ಟೈಲ್]] ಮಿಕ್ಸಿಂಗ್ನಲ್ಲಿ ಬಳಸಲಾಗುತ್ತದೆ. ಯುರೋಪ್ನಲ್ಲಿ, ಪೋಲ್ಗ್ರಾನೇಟ್ನೊಂದಿಗೆ ಗ್ರೆನಾಡಿನ್ ಸಿರಪ್ ಅನ್ನು ಬಳಸುತ್ತಾರೆ. ದಾಳಿಂಬೆ ರಸ, ಮೊಲಸ್ ಮತ್ತು ವಿನೇಗರ್ ಅನೇಕ ಇರಾನ್ ಆಹಾರಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿತ್ತು. ದಾಳಿಂಬೆ ಬೀಜಗಳನ್ನು ಅನಾರ್ ಡಾನಾ (ಪರ್ಷಿಯನ್ ನಿಂದ: ಅನಾರ್ + ಡಾನಾ, ದಾಳಿಂಬೆ + ಬೀಜ) ಎಂದು ಕರೆಯಲಾಗುವ ಮಸಾಲೆ ಪದಾರ್ಥವಾಗಿ ಬಳಸಲಾಗುತ್ತದೆ, ಮುಖ್ಯವಾಗಿ ಭಾರತೀಯ ಮತ್ತು ಪಾಕಿಸ್ತಾನಿ ತಿನಿಸುಗಳಲ್ಲಿ ಬಳಸಲಾಗುತ್ತದೆ. ಇಡೀ ದಕ್ಷಿಣ ಬೀಜ ಮಾರುಕಟ್ಟೆಗಳಲ್ಲಿ ಒಣಗಿದ ಸಂಪೂರ್ಣ ಬೀಜಗಳನ್ನು ಸಾಮಾನ್ಯವಾಗಿ ಪಡೆಯಬಹುದು. ಈ ಬೀಜಗಳನ್ನು 10-15 ದಿನಗಳವರೆಗೆ ಒಣಗಿಸಿ ಮಾಂಸದಿಂದ ಬೇರ್ಪಡಿಸಲಾಗುತ್ತದೆ ಮತ್ತು ಚಟ್ನಿ ಮತ್ತು ಮೇಲೋಗರ ತಯಾರಿಕೆಯಲ್ಲಿ ಆಮ್ಲೀಯ ಪ್ರತಿನಿಧಿಯಾಗಿ ಬಳಸಲಾಗುತ್ತದೆ. [[ಹಿಮಾಲಯ|ಹಿಮಾಲಯದಿಂದ]] ದಾರ ಎಂದು ಕರೆಯಲ್ಪಡುವ ಕಾಡು ದಾಳಿಂಬೆ ವಿಧದ ಬೀಜಗಳನ್ನು ಈ ಮಸಾಲೆಗಾಗಿ ಉತ್ತಮ ಗುಣಮಟ್ಟದ ಮೂಲ ಎಂದು ಪರಿಗಣಿಸಲಾಗಿದೆ. ಒಣಗಿದ ದಾಳಿಂಬೆ ಬೀಜಗಳು, ಕೆಲವು ನೈಸರ್ಗಿಕ ವಿಶೇಷ ಆಹಾರ ಮಾರುಕಟ್ಟೆಗಳಲ್ಲಿ ಕಂಡುಬರುತ್ತವೆ, ಇನ್ನೂ ಕೆಲವು ಉಳಿದ ನೀರಿನ ಹೊಂದಿರುತ್ತವೆ, ನೈಸರ್ಗಿಕ ಸಿಹಿ ಮತ್ತು ಟಾರ್ಟ್ ಪರಿಮಳವನ್ನು ನಿರ್ವಹಿಸುತ್ತದೆ. [[ಒಣದ್ರಾಕ್ಷಿ]] ಮಿಶ್ರಣ, ಗ್ರಾನೋಲಾ ಬಾರ್ಗಳು ಅಥವಾ ಸಲಾಡ್, ಮೊಸರು, ಅಥವಾ ಐಸ್ಕ್ರೀಮ್ ಮುಂತಾದ ಹಲವು ಅಡುಗೆಯ ಅನ್ವಯಗಳಲ್ಲಿ ಒಣಗಿದ ಬೀಜಗಳನ್ನು ಬಳಸಬಹುದು. ==ಸಾಂಪ್ರದಾಯಿಕ ಔಷಧದಲ್ಲಿ== ದಾಳಿಂಬೆಯು ಹೃದಯಕ್ಕೆ ಒಳ್ಳೆಯದು ಹಾಗೂ ದೇಹಶಕ್ತಿ ವರ್ಧಕ, ಅತಿಸಾರದಲ್ಲಿ ಬಹಳ ಪ್ರಯೋಜನಕಾರಿ. ಬಾಯಿ ರುಚಿಯನ್ನೂ ವೃದ್ದಿಸಬಲ್ಲದು. ==ಪೋಷಣೆ== ದಾಳಿಂಬೆ ಏರಿಲ್ನ 100 ಗ್ರಾಂ ಗೆ ವಿಟಮಿನ್ ಸಿ 12%, ವಿಟಮಿನ್ ಕೆ 16% ಮತ್ತು ಫೋಲೇಟ್ (ಟೇಬಲ್) 10% . ದಾಳಿಂಬೆ ಬೀಜದಲ್ಲಿ ಫೈಬರ್ 20% ಡಿವಿ ಇದೆ. ದಾಳಿಂಬೆ ಬೀಜ ಎಣ್ಣೆ ಪ್ಯುನಿಕ್ ಆಸಿಡ್ (65.3%), ಪಾಲ್ಮಿಟಿಕ್ ಆಮ್ಲ (4.8%), ಸ್ಟಿಯರಿಕ್ ಆಮ್ಲ (2.3%), ಓಲೀಕ್ ಆಮ್ಲ (6.3%), ಮತ್ತು ಲಿನೋಲಿಯಿಕ್ ಆಮ್ಲ (6.6%)ವನ್ನು ಒಳಗೊಂಡಿದೆ. ==ಸಂಶೋಧನೆ== ರಸ ದಾಳಿಂಬೆ ರಸದ ಫೀನಾಲಿಕ್ ಅಂಶವು ಸಂಸ್ಕರಣೆ ಮತ್ತು [[ಪಾಶ್ಚರೀಕರಣ|ಪಾಶ್ಚರೀಕರಣದ]] ತಂತ್ರಗಳಿಂದ ಪ್ರತಿಕೂಲ ಪರಿಣಾಮ ಬೀರುತ್ತದೆ. ಸಿಪ್ಪೆ ತಿರುಳುಗೆ ಹೋಲಿಸಿದರೆ, ತಿನ್ನಲಾಗದ ದಾಳಿಂಬೆ ಸಿಪ್ಪೆಯಲ್ಲಿ ಪಾಲಿಫೀನಾಲ್ಗಳ ಒಟ್ಟು ಪ್ರಮಾಣವು ಮೂರು ಪಟ್ಟು ಹೆಚ್ಚಿರುತ್ತದೆ. ಸಿಪ್ಪೆಯ ಹೆಚ್ಚಿನ ಫೀನಾಲಿಕ್ ಅಂಶವು ಆಹಾರದ ಪೂರಕ ಮತ್ತು ಆಹಾರ ಸಂರಕ್ಷಕಗಳಲ್ಲಿ ಬಳಕೆಗೆ ಸಾರವಾಗುತ್ತದೆ. ಎಲ್ಲಿಗಿಟಾನಿನ್ಸ್ ಪೋಮ್ಗ್ರಾನೇಟ್ ಎಳಗಿಟಾನಿನ್ಗಳು ತಮ್ಮ ಸಂಭವನೀಯ ಆರೋಗ್ಯ ಪ್ರಯೋಜನಕ್ಕಾಗಿ ಪ್ರಾಥಮಿಕ ಸಂಶೋಧನೆಯಡಿಯಲ್ಲಿವೆ. ವಿಟ್ರೊ ಮತ್ತು ವೈವೊ ಅಧ್ಯಯನಗಳು ತಮ್ಮ ಗಮನಿಸಿದ ಪರಿಣಾಮಗಳೆಂದರೆ ಯುರೊಲಿಥಿನ್ಗಳೆಂದು ಕರೆಯಲಾಗುವ ಮೆಟಾಬೊಲೈಟ್ಗಳ ಗುಂಪಿನ ಕಾರಣದಿಂದಾಗಿ ಕಂಡುಬರುತ್ತವೆ, ಇದು ಸೂಕ್ಷ್ಮಜೀವಿಯಿಂದ ಎಳಗಿಟಾನಿನ್ಗಳ ರೂಪಾಂತರದಿಂದ ಉಂಟಾಗುತ್ತದೆ. ಆರೋಗ್ಯ ಹಕ್ಕುಗಳು ಸೀಮಿತ ಸಂಶೋಧನಾ ಮಾಹಿತಿಯ ಹೊರತಾಗಿಯೂ,ಮಾರಾಟಗಾರರು ಉತ್ಪನ್ನಗಳನ್ನು ಉತ್ತೇಜಿಸಲು ಪ್ರಾಥಮಿಕ ಸಂಶೋಧನೆಯ ಫಲಿತಾಂಶಗಳನ್ನು ಮುಕ್ತವಾಗಿ ಬಳಸಿದ್ದಾರೆ. ಫೆಬ್ರುವರಿ 2010 ರಲ್ಲಿ, ಎಫ್ಡಿಎ ಯು ಅಂತಹ ತಯಾರಕರಿಗೆ, ಪೊಮ್ ವಂಡರ್ಫುಲ್ಗೆ ಎಚ್ಚರಿಕೆ ಪತ್ರವೊಂದನ್ನು ಪ್ರಕಟಿಸಿತು; ಇದು ಪ್ರಕಾಶಿತ ಸಾಹಿತ್ಯವನ್ನು ಉಪಯೋಗಿಸಿ ಪ್ರಮಾಣೀಕರಿಸದ ಅನಾರೋಗ್ಯಕರ ಪ್ರಯೋಜನಗಳ ಬಗ್ಗೆ ಕ್ರಮವಾಗಿ ಹೇಳುತ್ತದೆ. ಮೇ 2016 ರಲ್ಲಿ, ಯು.ಎಸ್. ಫೆಡರಲ್ ಟ್ರೇಡ್ ಕಮಿಷನ್ ತನ್ನ ಜಾಹೀರಾತುಗಳಲ್ಲಿ ಆರೋಗ್ಯ ಹಕ್ಕುಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಘೋಷಿಸಿತು, ನಂತರ ಯು.ಎಸ್. ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ನ್ಯಾಯಾಲಯದ ತೀರ್ಪನ್ನು ಪರಿಶೀಲಿಸಲು ಪಿಒಎಮ್ ವಂಡರ್ಫುಲ್ ವಿನಂತಿಯನ್ನು ನಿರಾಕರಿಸಿತು ಮತ್ತು ಎಫ್ಟಿಸಿ ನಿರ್ಧಾರವನ್ನು ಎತ್ತಿಹಿಡಿಯಿತು.<ref>ಹಸಿರುಹೊನ್ನು,ಬಿ ಜಿ ಎಲ್ ಸ್ವಾಮಿ, ಗುಪ್ತ ಆಫ್ ಸೆಟ್ ಪ್ರಿಂಟರ್ಸ್,ಕಾವ್ಯಾಲಯ, ಜೆ ಪಿ ನಗರ, ೨೦೧೫</ref> <ref>ವನಸಿರಿ ಅಜ್ಜಂಪುರ ಕೃಷ್ಣ ಸ್ವಾಮಿ ಕನಾ‌‌‌‌‌೯ಟಕ ಪಬ್ಲಿಕೇಷನ್ ಪ್ರೈವೇಟ್ ಲಿಮಿಟೆಡ್,೨೦೧೪</ref> ==ಉಪಯೋಗಗಳು== ಇದರ ಹಣ್ಣು ರುಚಿಕರವಾಗಿದ್ದು,ತಿನ್ನಲು ಹಾಗೂ ಪಾನೀಯ ತಯಾರಿಸಲು ಉಪಯೋಗಿಸುತ್ತಾರೆ. ಹಣ್ಣಿನ ಸಿಪ್ಪೆ,ತೊಗಟೆ,ಬೀಜ ಹಾಗೂ ಎಲೆಗಳು ಔಷಧಿಗಳಲ್ಲಿ ಬಳಸಲ್ಪಡುತ್ತವೆ. ದಾರುವು ಸಣ್ಣ ಕಣರಜನೆ ಹೊಂದಿದ್ದು,ಕೈ ಬೆತ್ತ,ಉಪಕರಣಗಳ ಹಿಡಿ ಇತ್ಯಾದಿಗಳ ತಯಾರಿಕೆಯಲ್ಲಿ ಉಪಯೋಗಿಸಲ್ಪಡುತ್ತದೆ. ಪ್ರತಿದಿನ ದಾಳಿಂಬೆ ಸೇವಿಸಿದರೆ, ಇದರಲ್ಲಿರುವ ವಿಟಮಿನ್ ಸಿ, ಆಂಟಿ ಆಕ್ಸಿಡೆಂಟ್ ಮತ್ತು ಉರಿಯೂತದ ಮತ್ತು ಆಂಟಿವೈರಲ್ ಗುಣಗಳು ಅನೇಕ ರೋಗಗಳಿಂದ ರಕ್ಷಿಸುತ್ತದೆ. ತಜ್ಞರ ಪ್ರಕಾರ, ದಾಳಿಂಬೆಯ ಔಷಧೀಯ ಗುಣಗಳಿಂದಾಗಿ, ಇದು ಅಪಾಯಕಾರಿ ರೋಗಗಳು ಬರದಂತೆ ತಡೆಯಬಲ್ಲದು. ದಾಳಿಂಬೆ ನಮ್ಮ ದೇಹವನ್ನು ಆರೋಗ್ಯವಾಗಿರಿಸುವುದಲ್ಲದೆ, ನಮ್ಮ ಕೂದಲು ಮತ್ತು ಚರ್ಮವನ್ನು ಸಹ ಆರೋಗ್ಯವಾಗಿರಿಸುತ್ತದೆ. <ref>{{Cite news|url=https://kannadanews.today/health-tips/benefits-of-pomegranate-juice-in-kannada/|title=ದಾಳಿಂಬೆ ಹಣ್ಣಿನ ಪ್ರಯೋಜನಗಳು|website=kannadanews.today}}</ref> * ಹೂ ಮತ್ತು ಚಿಗುರಿನ ಕಷಾಯ ರಕ್ತಭೇದಿಗೆ ಒಳ್ಳೆಯದು. * ಬೇರಿನ ಚಕ್ಕೆಯ ಕಷಾಯದಿಂದ ಲಾಡಿ ಹುಳುವಿನ ಸಮಸ್ಯೆ ನಿವಾರಣೆ ಆಗುತ್ತದೆ. * ಬೇರನ್ನು ಅರೆದು ಹಣೆಗೆ ಲೇಪಿಸಿದರೆ ಉಷ್ಣದ ತಲೆನೋವು ವಾಸಿಯಾಗುತ್ತದೆ. *ಮೊಗ್ಗುಗಳನ್ನು ಒಣಗಿಸಿ ದಿನಕ್ಕೆ ಎರಡು ಹೊತ್ತು ಗುಲಗಂಜಿಯಷ್ಟು ಸೇವಿಸುವುದು ಕೆಮ್ಮು ಗುಣವಾಗುವುದಕ್ಕೆ ಸಹಕಾರಿಯಾಗಿದೆ. *ಚಿಗುರಿನ ಎಲೆಯ ಕಷಾಯವನ್ನು ನಿಯಮಿತವಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಗ್ಯಾಸ್ಟ್ರಿಕ್‍ಟ್ರಬಲ್ ನಿವಾರಣೆಯಾಗುವುದು. *ಚಿಗುರು ಎಲೆಗಳ ಕಷಾಯವನ್ನು ಮುಕ್ಕಳಿಸುವುದರಿಂದ ಬಾಯಿಹುಣ್ಣು ಗುಣವಾಗುವುದು. ==ಬಾಹ್ಯ ಸಂಪರ್ಕಗಳು== *[http://pomegranateinformation.com/ Pomegranate Fruit Information] *[http://www.crfg.org/pubs/ff/pomegranate.html Pomegranate Fruit Facts] {{Webarchive|url=https://web.archive.org/web/20120619172009/http://www.crfg.org/pubs/ff/pomegranate.html |date=2012-06-19 }} *[http://www.npr.org/templates/story/story.php?storyId=6411097 Pomegranates: Jewels in the Fruit Crown] *[http://altmedicine.about.com/od/druginteractions/a/pom_interaction.htm Potential Pomegranate Drug Interactions] *[http://www.pomegranates.org/home.shtml Pomegranate Council (California, US)- Recipes, News, and Info] {{Webarchive|url=https://web.archive.org/web/20110727182002/http://www.pomegranates.org/home.shtml |date=2011-07-27 }} *[http://www.pomegranateindia.org/associates.htm Maharashtra Pomegranate Growers Research Association, Pune] {{Webarchive|url=https://web.archive.org/web/20080604230057/http://www.pomegranateindia.org/associates.htm |date=2008-06-04 }} *[http://www.pomegranatefruit.org Pomegranate] {{Webarchive|url=https://web.archive.org/web/20190107030246/http://pomegranatefruit.org/ |date=2019-01-07 }} Fruit organization and information website. [[ವರ್ಗ:ಮರಗಳು]] [[ವರ್ಗ:ಸಸ್ಯಗಳು]] [[ವರ್ಗ:ತೋಟಗಾರಿಕ ಬೆಳೆಗಳು]] [[ವರ್ಗ:ಹಣ್ಣುಗಳು]] [[ವರ್ಗ:ಆಳ್ವಾಸ್ ಶೋಭವನ]] [[ವರ್ಗ:ಔಷಧೀಯ ಸಸ್ಯಗಳು]] [[ವರ್ಗ:ಮಹಿಳಾ ಕೇಂದ್ರಿತ ಸಂಪಾದನೋತ್ಸವ ೨೦೧೮]] ==ಉಲ್ಲೇಖಗಳು== orucls22litzhqaiis8a3yilcizwvdp ಯಾಣ 0 19546 1111071 1108336 2022-08-01T09:57:43Z VISMAYA 24X7 77356 wikitext text/x-wiki {{ಧಾಟಿ}} {{Infobox Indian Jurisdiction |native_name = ಯಾಣ , ಭಾರತ |skyline = Yana Rock no border.jpg |skyline_caption = ಯಾಣ ಹಳ್ಳಿಯ ಹತ್ತಿರದ ಯಾಣ ಕಲ್ಲು ಬಂಡೆಗಳು |type = |latd = 14.5897 |longd = 74.56625 |altitude = |locator_position = right |state_name = ಕರ್ನಾಟಕ |district = [[ಉತ್ತರ ಕನ್ನಡ]] |leader_title = |leader_name = |population_total = |population_as_of = |population_density = |area_magnitude = |area_total = |area_telephone = |postal_code = |vehicle_code_range = |sex_ratio = |unlocode = |website = |footnotes = [[ಸಿರ್ಸಿ]] ಮತ್ತು [[ಕುಮಟಾ]] ಹತ್ತಿರದ ಪಟ್ಟಣಗಳು }} '''ಯಾಣ''' ದಟ್ಟವಾದ ಕಲ್ಲು ಬಂಡೆ ಅರಣ್ಯ ಪ್ರದೇಶದಿಂದ ಕೂಡಿದ ಹಳ್ಳಿ. ಇದು ಕುಮಟಾ ತಾಲೂಕು ಉತ್ತರಕನ್ನಡ ಜಿಲ್ಲೆಗೆ ಸೇರುತ್ತದೆ. ಇದು [[ಉತ್ತರ ಕನ್ನಡ]] ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. [[ಪಶ್ಚಿಮ ಘಟ್ಟ]]ಗಳ ಸಹ್ಯಾದ್ರಿ ಶ್ರೇಣಿಗಳಿಂದ ಕೂಡಿದೆ. ಇದು [[ಶಿರಸಿ]] ಇಂದ ೪೫ ಕಿ.ಮಿ. ದೂರದಲ್ಲಿದೆ. ಕುಮಟಾದಿಂದ ೩೧ ಕಿಲೋಮೀಟರ್ ದೂರದಲ್ಲಿದೆ. ಕಾರವಾರದಿಂದ ೯೦ ಕಿಲೋಮೀಟರ್ ದೂರದಲ್ಲಿದೆ. ಅಂಕೋಲಾದಿಂದ ೫೬ ಕಿಲೋಮೀಟರ್ ಇದೆ. ಯಾಣದ ಪ್ರಮುಖವಾದ ಆಕರ್ಷಣೆ ಎಂದರೆ ಭೈರವೇಶ್ವರ [[ಶಿಖರ]] ಮತ್ತು ಮೊಹಿನಿ [[ಶಿಖರ]] ಈ ಎರಡು ಶಿಖರಗಳು ಕಡಿದಾದ ಕಪ್ಪು ಕಲ್ಲಿನಿಂದ ಕೂಡಿದೆ. ಭೈರವೇಶ್ವರ ಶಿಖರವು ೧೨೦ ಮೀಟರ್(೩೯೦ಅಡಿ) ಎತ್ತರವಿದೆ. ಮೋಹಿನಿ ಶಿಖರವು ೯೦ ಮೀಟರ್ (೩೦೦ಅಡಿ) ಎತ್ತರವಿದೆ. ಯಾಣದ ಶಿಖರ (ದೇವಾಲಯ) ವೆಂದು ಕರೆಯಲ್ಪಡುವ ಹಿರಿಬಂಡೆ ೧೨೦ ಮೀಟರ್ ಎತ್ತರವಾದ ಸುಮಾರು ಅಷ್ಟೇ ಅಗಲವಾದ ನೆಲಮುಗಿಲನ್ನು ಜೋಡಿಸುವ ಕಪ್ಪು ಪರದೆಯಂತೆ ಬೃಹದಾಕಾರದ ಶಿಲಾ ರೂಪವಾಗಿದೆ. ಈ ಬಂಡೆಯ ಮಧ್ಯದಲ್ಲಿ ಸೀಳು ಇದ್ದು ನೆತ್ತಿಯ ಮೇಲೆ ಜಲ ಸಂಚಯವಿದೆ. ಈ ಬಂಡೆಯ ಸೀಳಿನ ಗುಹೆಯಲ್ಲಿ ತಾನಾಗಿ ಮೂಡಿನಿಂತ ಭೈರವೇಶ್ವಲಿಂಗ ಎರಡು ಮೀಟರ್ ಎತ್ತರವಾಗಿದೆ. ಈ ಲಿಂಗದ ಮೇಲೆ ಸದಾ ಅಂಗುಲ ಗಾತ್ರದ ನೀರು ಮೇಲಿನಿಂದ ಒಸರುತ್ತಿರುತ್ತದೆ. [[ಸ್ಕಂದ ಪುರಾಣ|ಸ್ಕಂದಪುರಾಣದಲ್ಲಿ]] ಯಾಣದ ಕತೆ ನಿರೂಪಿತವಾಗಿದೆ. ಭಸ್ಮಾಸುರ ಈಶ್ವರನಿಂದ ಉರಿಹಸ್ತದ ವರ ಪಡೆದು ಕೊನೆಗೆ ಈಶ್ವರನನ್ನೇ ಸುಡುವುದಾಗಿ ಅಟ್ಟಿಸಿಕೊಂಡು ನಡೆದಾಗ ಭೈರವೇಶ್ವರನ ರಕ್ಷಣೆಗಾಗಿ ಮಹಾವಿಷ್ಣುವು ಮೋಹಿನಿಯಾಗಿ ಬಂದು ಭಸ್ಮಾಸುರನನ್ನು ಒಲಿಸಿ ಕುಣಿಸಿ ಅವನ ಹಸ್ತವನ್ನೆ ಅವನ ತಲೆಯ ಮೇಲಿರಿಸುವಂತೆ ಮಾಡಿ ಭಸ್ಮಾಸುರನನ್ನು ಭಸ್ಮ ಮಾಡಿದ ಸ್ಥಳವಿದೆಂದು ಪ್ರತೀತಿ. [[ಶಿವರಾತ್ರಿ ಮಹಾತ್ಮೆ|ಶಿವರಾತ್ರಿಯ]] ದಿನ ಇಲ್ಲಿ ಪೂಜೆ ಸಲ್ಲಿಸಿ ದಂಡಿತೀರ್ಥದ ನೀರನ್ನು ತಂದು [[ಗೋಕರ್ಣ|ಗೋಕರ್ಣದ]] ಮಹಾಬಲೇಶ್ವರನಿಗೆ ಅರ್ಪಿಸಿದರೆ ಪುಣ್ಯವೆಂಬ ನಂಬಿಕೆ ಇದೆ. ==ಭೌಗೋಳಿಕ== ಯಾಣದ ಈ ಎರಡು ಶಿಖರಗಳು ಏಕಶಿಲೆಯಿಂದ ಉತ್ಪತ್ತಿಯಾಗಿವೆ. ಇಲ್ಲಿನ ಸುತ್ತಮುತ್ತಲಿನ ಪ್ರದೇಶವು ಹಳ್ಳ, ದಿಣ್ಣೆಗಳಿಂದ ಮತ್ತು ದಟ್ಟವಾದ ಅರಣ್ಯಗಳಿಂದ ಆವರಿಸಿಕೊಂಡಿದೆ. ಈ ಪ್ರದೇಶ ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಶ್ರೇಣಿಗಳಿಂದ ಕೂಡಿದೆ. ಮೊದಲನೆ ನಿಖರವಾದ [https://vismaya24x7.com/15408/2021/ ಭೈರವೇಶ್ವರ ಶಿಖರವು] ೩ ಮೀಟರ್ (೯.೮ft) ತಳದಿಂದ ಇದ್ದು ಗುಹೆಯಿಂದ ವ್ಯಾಪಿಸಿಕೊಂಡಿದೆ. ಈ ಗುಹೆಯಲ್ಲಿ ಚಂಡಿಕಾ ದೇವಿಯ ಕಂಚಿನ ಮೂರ್ತಿ ಇದೆ. ಈ ಶಿಖರದ ಮತ್ತೂಂದು ತುದಿಯಲ್ಲಿ ಚಂಡಿಹೊಳೆ ಹರಿಯುತ್ತದೆ. ಈ ನದೀ ಮುಂದೆ ಉಪ್ಪಿನಪಟ್ಟಣ ಎಂಬ ಹಳ್ಳಿಯಲ್ಲಿ ಅಘನಾಶಿನಿ ನದಿಯನ್ನು ಸಂಧಿಸುತ್ತದೆ. ಈ ಸಂಗಮವನ್ನು ಇಲ್ಲಿನ ಸ್ಥಳೀಯರು ಗಂಗೋದ್ಬವ ಎಂದು ಕರೆಯುತ್ತಾರೆ. ಇಲ್ಲಿಂದ ಸರಿಯಾಗಿ ಸುಮಾರು ೧೨ ಕಿಲೋಮೀಟರ್ ದೂರದಲ್ಲಿ ನೈಸರ್ಗಿಕವಾಗಿ ರಚಿತವಾಗಿರುವ ವಿಭೂತಿ ಪಾಲ್ಸ್ ಜಲಪಾತ ಇದೆ. ಈ ಜಲಪಾತವು ೧೫೦ ಅಡಿ ಎತ್ತರ ಇದೆ‌. ==ಇತಿಹಾಸ == ಬ್ರಿಟಿಷ್ ಸರಕಾರದ ಈಸ್ಟ್ ಇಂಡಿಯಾ ಕಂಪನಿಯ ಅಧಿಕೃತ ಅಧಿಕಾರಿ ಫ್ರಾನ್ಸಿಸ್ ಬುಚಮನ್ ಹ್ಯಾಮಿಲ್ಟನ್ ೧೮೦೧ರಲ್ಲಿ ಈ ಜಾಗವನ್ನು ಸಂಪೂರ್ಣವಾಗಿ ಸಮೀಕ್ಷೆ ನಡೆಸಿದ. ಅವನ ವರದಿಯ ಪ್ರಕಾರ ಇಲ್ಲಿನ ಜನಸಂಖ್ಯೆ ೧೦ಸಾವಿರ. ೨೦ನೇ ಶತಮಾನದ ಆರಂಭದಲ್ಲಿ ಇಲ್ಲಿ ಪ್ರಸಿದ್ಧ ಕನ್ನಡ ಚಲನಚಿತ್ರ [[ನಮ್ಮೂರ ಮಂದಾರ ಹೂವೆ (ಚಲನಚಿತ್ರ)|ನಮ್ಮೂರಮಂದಾರಹೂವೇ]] ಚಿತ್ರದ ಚಿತ್ರೀಕರಣವನ್ನು ಮಾಡಲಾಗಿದೆ. == ಮೂಲಕಥೆ == [[ಹಿಂದೂ ಧರ್ಮ|ಹಿಂದೂ]] [https://en.m.wikipedia.org/wiki/Hindu_mythology ಧರ್ಮದ] [https://en.m.wikipedia.org/wiki/Hindu_mythology ಪುರಾಣದ] ಪ್ರಕಾರ ಈ ಸ್ಥಳವು [[ರಾಕ್ಷಸ]] [https://en.m.wikipedia.org/wiki/Bhasmasura ಭಸ್ಮಾಸುರನ] ಅಸ್ತಿತ್ವವನ್ನು ಕೊನೆಗಾಣಿಸಿದ ಸ್ಥಳ. ಭಸ್ಮಾಸುರನು ಶಿವನಿಂದ(ಈಶ್ವರ) ಒಂದು ಅಪರೂಪವಾದ ವರವನ್ನು ಪಡೆಯುತ್ತಾನೆ. ಆ ವರವೇನೆಂದರೆ ತಾನು(ಭಸ್ಮಾಸುರ) ಯಾರ ತಲೆಯ ಮೇಲೆ ಕೈ ಇಡುವೆನೋ ಅವರು ಸುಟ್ಟು ಭಸ್ಮವಾಗಬೇಕು. ಭಸ್ಮಾಸುರನು ತನಗೆ ದೂರೆತ ಈ ವರದ ಪರೀಕ್ಷೆ ನಡೆಸಲು ಸ್ವತಹ ಶಿವನ ತಲೆಯ ಮೇಲೆಯೆ ಕೈ ಇಡಲು ಮುಂದಾಗುತ್ತಾನೆ, ಇದನ್ನರಿತ ಪರಶಿವ ಭಸ್ಮಾಸುರನಿಂದ ತಪ್ಪಿಸಿಕೊಂಡು ಓಡಿಹೋಗುತ್ತಾನೆ. ಇದರೊಂದಿಗೆ ಭಸ್ಮಾಸುರನು ಶಿವನನ್ನು ಬಿಡದೆ ಹಿಂಬಾಲಿಸುತ್ತಾನೆ. ಭಸ್ಮಾಸುರನಿಂದ ತಪ್ಪಿಸಿಕೊಂಡ ಶಿವ ನೇರವಾಗಿ [https://en.m.wikipedia.org/wiki/Lord_Vishnu ವಿಷ್ಣು]ವನ್ನು ಭೇಟಿಯಾಗುತ್ತಾನೆ. ಭೇಟಿಯಾಗಿ ನಡೆದ ವಿಷಯ ತಿಳಿಸಿ ವಿಷ್ಣುವಿನ ಸಹಾಯ ಬೇಡುತ್ತಾನೆ. ವಿಷ್ಣುವು ಸಹಾಯ ಮಾಡಲು ಒಪ್ಪಿ ಸುಂದರ ಕನ್ಯೆಯ ರೂಪತಾಳುತ್ತಾನೆ. ಆ ಸುಂದರ ಕನ್ಯೆಯ ಹೆಸರೇ [https://en.m.wikipedia.org/wiki/Mohini ಮೋಹಿನಿ], [https://en.m.wikipedia.org/wiki/Mohini ಮೋಹಿನಿ] ರೂಪತಾಳಿದ ವಿಷ್ಣುವು ಭಸ್ಮಾಸುರನನ್ನು ತನ್ನ ಸ್ಪುರದ್ರುಪ ಸೌಂದರ್ಯದಿಂದ ಮೋಹಿತಗೂಳಿಸುತ್ತಾನೆ. ಮೋಹಿನಿಯ ಸೌಂದರ್ಯಕ್ಕೆ ಮೋಹಗೊಂಡ ಭಸ್ಮಾಸುರ ಮೋಹಿನಿಗೆ ತಾನು ನಿನ್ನನ್ನು ವರಿಸುದಾಗಿ ಹೇಳುತ್ತಾನೆ ಆಗ ಮೋಹಿನಿಯು ನಾನು ನನ್ನನ್ನು ವರಿಸಬೇಕಾದರೆ ಕೆಲವು ಷರತ್ತುಗಳು ಇವೆ ಎಂದು ಹೇಳುತ್ತಾಳೆ. ಆಗ ಭಸ್ಮಾಸುರ ನಿನ್ನ ಷರತ್ತುಗಳು ಏನೇ ಇದ್ದರೂ ನನ್ನ ಒಪ್ಪಿಗೆ ಇದೆ ಎಂದು ಹೇಳುತ್ತಾನೆ. ಆಗ ಮೋಹಿನಿ ಭಸ್ಮಾಸುರನಿಗೆ "ನಾನು ನರ್ತಿಸಿದ ಹಾಗೆಯೆ ನರ್ತಿಸಬೇಕು" ಎಂದು ಹೇಳುತ್ತಾಳೆ. ಅದಕ್ಕೆ ಭಸ್ಮಾಸುರ ಒಪ್ಪಿಗೆ ಸೂಚಿಸುತ್ತಾನೆ. ಮೋಹಿನಿ ನರ್ತಿಸುತ್ತಾ ನರ್ತಿಸುತ್ತಾ ಒಂದು ಸಾರಿ ತಲೆಯ ಮೇಲೆ ಕೈ ಇಡುತ್ತಾಳೆ. ಆಗ ಮೋಹಿನಿಯ ಮೋಹದ ಬಲೆಯಲ್ಲಿ ಹಾಗೂ ನೃತ್ಯದ ಗುಂಗಿನಲ್ಲಿ ಭಸ್ಮಾಸುರ ತನಗರಿವಿಲ್ಲದೆ ತನ್ನ ಕೈಯನ್ನು ತನ್ನ ತಲೆಯ ಮೇಲೆ ಕೈ ಇಟ್ಟು ಬಿಡುತ್ತಾನೆ. ತಕ್ಷಣ ಭಸ್ಮಾಸುರ ಭಸ್ಮವಾಗಿ ಹೋಗುತ್ತಾನೆ. ಅಂದು ನಡೆದ ಆ ಘಟನೆಯ ಸ್ಥಳವೆ ಯಾಣ. ಈ ಸಮಯದಲ್ಲಿ ಉದ್ಭವಿಸಿದ ಬೆಂಕಿ ಬಹಳ ತೀವ್ರವಾಗಿದ್ದರಿಂದ ಈ ಪ್ರದೇಶದಲ್ಲಿ ಬಂಡೆಗಳ ರಚನೆಯಾಯಿತು ಎಂಬುದು ನಂಬಿಕೆ. ಮತ್ತು ಇಲ್ಲಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಘಟನೆಯಿಂದ ನಡೆದ ಬೂದಿ(ಭಸ್ಮ) ಕಂಡುಬರುತ್ತದೆ. ನಂತರದ ದಿನಗಳಲ್ಲಿ ಜನರು ದೂಡ್ಡದಿರುವ ಶಿಖರವನ್ನು ಭೈರವೇಶ್ವರ ಶಿಖರ (ಶಿವ) ಎಂದೂ, ಸ್ವಲ್ಪ ಚಿಕ್ಕದಾದ ಶಿಖರವನ್ನು ಮೋಹಿನಿ ಶಿಖರ (ಮೋಹಿನಿ/ವಿಷ್ಣು) ಎಂದೂ ಕರೆದರು. ನಂತರ ಇಲ್ಲಿ [https://en.m.wikipedia.org/wiki/Parvathi ಪಾರ್ವತಿಯ] ವಿಗ್ರಹವನ್ನು ಸಹ ಸ್ಥಾಪಿಸಲಾಗಿದೆ. ಮತ್ತು ಇಲ್ಲಿ ಹಲವಾರು ಗುಹೆಗಳು ಇವೆ ಮತ್ತು ಇಲ್ಲೆ ಹತ್ತಿರದಲ್ಲಿ [https://en.m.wikipedia.org/wiki/Ganesha ಗಣೇಶ] ದೇವಾಲಯವೂ ಇದೆ. == ಹಬ್ಬ == [[ಮಹಾಶಿವರಾತ್ರಿ]] ಹಬ್ಬವು ಇಲ್ಲಿ 10 ದಿನಗಳ ಕಾಲ ನಡೆಯುತ್ತದೆ. ಈ ಸಮಯದಲ್ಲಿ ಸುಮಾರು ಹತ್ತು ಸಾವಿರಕ್ಕೂ ಮಿಕ್ಕು ಭಕ್ತಾದಿಗಳು ಇಲ್ಲಿ ಆಗಮಿಸುತ್ತಾರೆ. ಇಲ್ಲಿ ಪೂಜೆ ಸಲ್ಲಿಸಿದ ನಂತರ ಭಕ್ತಾದಿಗಳು ಶುದ್ದೀಕರಣಗೊಂಡು ಇಲ್ಲಿನ ಗುಹೆಯಿಂದ ವಸಂತ ಕಾಲದ ಪವಿತ್ರವಾದ ನೀರನ್ನು ತೆಗೆದುಕೊಂಡು (ಈ ದಿನ ಇಲ್ಲಿ ಪೂಜೆ ಸಲ್ಲಿಸಿ ದಂಡಿತೀರ್ಥದ ನೀರನ್ನು ತಂದು [[ಗೋಕರ್ಣ|ಗೋಕರ್ಣದ]] ಮಹಾಬಲೇಶ್ವರನಿಗೆ ಅರ್ಪಿಸಿದರೆ ಮಹಾಪುಣ್ಯವಂತೆ.) ಹತ್ತಿರದ ಪಟ್ಟಣ ಗೋಕರ್ಣಕ್ಕೆ ತೆರಳಿ ಅಲ್ಲಿ ಮಹಾಬಲೇಶ್ವರನಿಗೆ ಮಹಾಭಿಷೇಕ ನಡೆಸುವರು. ಈ ಒಂದು ಸಂಗತಿಯು ಜನಪ್ರಿಯವಾಗಿದೆ. ಅದೇನೆಂದರೆ ಭಕ್ತರು [[ಗೋಕರ್ಣ|ಗೋಕರ್ಣಕ್ಕೆ]] ಪೂಜೆ ಸಲ್ಲಿಸುತ್ತಾರೆ, ಆ ನಗರದ ಜನರು ಯಾಣಕ್ಕೆ ಅದೇ ಉದ್ದೇಶಕ್ಕಾಗಿ ಪ್ರಯಾಣಿಸುತ್ತಾರೆ! ಇನ್ನೊಂದು ಗಾದೆಮಾತು ಸಹ ಇದೆ ಅದೆಂದರೆ, '''"ಸೊಕ್ಕಿದ್ದವನು ಯಾಣಕ್ಕೆ ಹೋಗುತ್ತಾನೆ; ರೊಕ್ಕಿದ್ದವನು ಗೋಕರ್ಣಕ್ಕೆ ಹೋಗುತ್ತಾನೆ."''' ಇಲ್ಲಿನ ಸ್ಥಳೀಯರು ಈ ಪ್ರದೇಶದವನ್ನು ರಾಷ್ಟ್ರೀಯ ನೈಸರ್ಗಿಕ ಪಾರಂಪರಿಕ ತಾಣ ಎಂದು ಕರೆಯುತ್ತಾರೆ. ಈ ಪ್ರದೇಶ ಉತ್ತರಕನ್ನಡದ ಐತಿಹಾಸಿಕ ಪ್ರಮುಖ ಪ್ರವಾಸಿಕೇಂದ್ರವಾಗಿದೆ. ಈ ಸ್ಥಳವು ಸಹ್ಯಾದ್ರಿ ಪರ್ವತದ ಜೀವ ವೈವಿಧ್ಯದ ಪ್ರೇಕ್ಷಣೀಯ ಸ್ಥಳ ಎನ್ನಬಹುದಾಗಿದೆ. ಹಾಗಾಗಿ ಈ ಪ್ರದೇಶವು ಜೀವವೈವಿಧ್ಯ ಸಂರಕ್ಷಣೆಗೆ ಒಳಪಡುತ್ತದೆ ಎಂದು ಸೂಚಿಸಲಾಗಿದೆ. ಆಕ್ಟ್ 2002 [11] == ಸಾರಿಗೆ ಸಂಪರ್ಕ == ಯಾಣ ಗ್ರಾಮವನ್ನು ರಾಷ್ಟ್ರೀಯ [https://en.m.wikipedia.org/wiki/National_Highway_(India) ಹೆದ್ದಾರಿ] [[ರಾಷ್ಟಿಯ ಹೆದ್ದಾರಿ 66|66]] ಕುಮಟಾ ಮೂಲಕ ಸಂರ್ಪಕಿಸುತ್ತದೆ (31ಕಿಲೋಮೀಟರ್). ಶಿರಶಿ 40ಕಿಲೋಮೀಟರ್ ಶಿರಸಿಯಿಂದ ಬಂದಲ್ಲಿ ಮತ್ತಿ,ವಡ್ಡಿ, ದೇವಿಮನೆ ಘಟ್ಟಗಳ ಮಾರ್ಗವಾಗಿ ಬರಬಹುದು. ಗೋಕರ್ಣದಿಂದ 52 ಕಿಲೋಮೀಟರ್  ಗೋಕರ್ಣ ಮುಖಾಂತರ ಮಾದನಗೇರಿ, ಅಚವೆ, ಮಾಬಗಿ, ಮಾರ್ಗವಾಗಿ ಬರಬಹುದು. ಅಥವಾ ಕುಮಟಾದಿಂದಲೂ ಬರಬಹುದು. ಅಂಕೋಲಾದಿಂದ 56 ಕಿಲೋಮೀಟರ್ ಮಾದನಗೇರಿಗೆ ಬಂದು ಅಚವೆ, ಮಾಬಗಿ, ಮಾರ್ಗವಾಗಿ ಬರಬಹುದು. ಅಥವಾ ಅಂಕೋಲಾದಿಂದ ಮಾಸ್ತಿಕಟ್ಟೆಯಲ್ಲಿ ಹೊಸಕಂಬಿ ಕ್ರಾಸ್ ಬಳಿ ತಿರುಗಿ ಮಾಸ್ತಿಕಟ್ಟೆ, ಹೊಸಕಂಬಿ, ಅಚವೆ, ಮಾಬಗಿ, ಮಾರ್ಗವಾಗಿ ಬರಬಹುದು. ಕಾರವಾರದಿಂದ 90 ಕಿಲೋಮೀಟರ್ ಕಾರವಾರದಿಂದ ಅಂಕೋಲಾ ಬಂದು ಅಂಕೋಲಾದಿಂದ ಮಾಸ್ತಿಕಟ್ಟೆಯಲ್ಲಿ ಹೊಸಕಂಬಿ ಕ್ರಾಸ್ ಬಳಿ ತಿರುಗಿ ಮಾಸ್ತಿಕಟ್ಟೆ, ಹೊಸಕಂಬಿ, ಅಚವೆ, ಮಾಬಗಿ, ಮಾರ್ಗವಾಗಿ ಬರಬಹುದು. ಅಥವಾ ಅಂಕೋಲಾದಿಂದ ಮಾದನಗೇರಿಗೆ ಬಂದು ಅಚವೆ, ಮಾಬಗಿ, ಮಾರ್ಗವಾಗಿ ಬರಬಹುದು. ಅಥವಾ ಕುಮಟಾದಿಂದ ಬರಬಹುದು. ಹುಬ್ಬಳ್ಳಿಯಿಂದ 142 ಕಿಲೋಮೀಟರ್ ಹೊಸಕಂಬಿ ಕ್ರಾಸ್ ಬಳಿ ತಿರುಗಿ ಮಾಸ್ತಿಕಟ್ಟೆ, ಹೊಸಕಂಬಿ, ಅಚವೆ, ಮಾಬಗಿ, ಮಾರ್ಗವಾಗಿ ಬರಬಹುದು. ಹತ್ತಿರದ ವಿಮಾನ ನಿಲ್ದಾಣ ಹುಬ್ಬಳ್ಳಿ. [[ಬೆಂಗಳೂರು|ಬೆಂಗಳೂರಿನಿಂದ]] 410 ಕಿಲೋಮೀಟರ್  ರಾಷ್ಟ್ರೀಯ [https://en.m.wikipedia.org/wiki/National_Highway_(India) ಹೆದ್ದಾರಿ] 4 ಶಿರಶಿ ಮುಖಾಂತರ ಸಂರ್ಪಕಿಸುತ್ತದೆ. ಯಾಣಕ್ಕೆ ಉತ್ತಮ ಮಾರ್ಗವೆಂದರೆ ಕುಮಟಾ ಮತ್ತು ಶಿರಶಿ. ಈ ಎರಡು ಪಟ್ಟಣಗಳ ಹೆದ್ದಾರಿಯ ವಿಚ್ಛೇದನವು ಕತಗಾಲ ಗ್ರಾಮದಲ್ಲಿದೆ. ಇದಕ್ಕಿಂತಲೂ ಪರ್ಯಾಯ ಮಾರ್ಗವೂಂದಿದ್ದು ಶಿರಶಿ ಮುಖಾಂತರ ದೇವನಹಳ್ಳಿ, ಮುತ್ತಿಟ್ಟಾಗ, ವಡ್ಡಿಘಾಟ್, ಮಾರ್ಗವಾಗಿ ಬರಬಹುದು. ಆದರೆ ಒಂದು ಸಮಸ್ಯೆ ಎಂದರೆ ಈ ಮಾರ್ಗದ ರಸ್ತೆಗಳು ಬಹಳ ಕಿರಿದಾಗಿದ್ದು ದಟ್ಟವಾದ ಅರಣ್ಯಗಳಿಂದ ಕೂಡಿದೆ. ಇದು 0.5 ಕಿಲೋಮೀಟರ್ (0.31 ಮೈಲಿ) ನಷ್ಟು ಉದ್ದವನ್ನು ಕಡಿಮೆ ಮಾಡುತ್ತದೆ ಮತ್ತು ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. == ಚಿತ್ರಗಳು == <gallery> ಚಿತ್ರ:Yana.jpg|ಯಾಣದ ಒಂದು ನೋಟ </gallery> {{commons category|Yana, India}} ==ಉಲ್ಲೇಖ== [[ವರ್ಗ:ಉತ್ತರ ಕನ್ನಡ ಜಿಲ್ಲೆ]] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] [[ವರ್ಗ:ಕುಮಟಾ ತಾಲೂಕಿನ ಪ್ರವಾಸಿ ತಾಣಗಳು]] toxervgwjafn4r1aivjcb9ear971jn3 ಅಡೋಬ್ ಸಿಸ್ಟಮ್ಸ್ 0 23006 1111036 1110376 2022-07-31T21:03:35Z ~aanzx 72368 Reverted 1 edit by [[Special:Contributions/2401:4900:6403:4EC3:5357:255F:5C17:EBC1|2401:4900:6403:4EC3:5357:255F:5C17:EBC1]] ([[User talk:2401:4900:6403:4EC3:5357:255F:5C17:EBC1|talk]]) (TwinkleGlobal) wikitext text/x-wiki {{Infobox Company | company_name = Adobe Systems Incorporated | company_logo = [[ಚಿತ್ರ:Adobe logo and wordmark (2017).svg|153px|Adobe Logo]] | company_type = [[Public company|Public]] ({{nasdaq|ADBE}}) | company_slogan = Better by Adobe | foundation = [[Mountain View, California]] (1982) | founder = [[Charles Geschke]]<br />[[John Warnock]] | location_city = [[San Jose, California]] | location_country = U.S. | area_served = Worldwide | key_people = [[Charles Geschke]], Founder<br />[[John Warnock]], Founder<br />[[Shantanu Narayen]], [[President]] & [[Chief Executive Officer|CEO]] | industry = [[Computer software]]<ref>[http://www.hoovers.com/adobe/--ID__12518--/free-co-factsheet.xhtml Adobe - Company Overview - Hoover's<!-- Bot generated title -->]</ref> | products = See [[List of Adobe software|List of Adobe products]] | revenue = {{profit}} $ 3.579 billion <small>(2008)</small><ref name="financialtables">{{cite web |url=https://finance.yahoo.com/q/is?s=ADBE&annual |title=Financial Tables |publisher=Adobe Systems Investor Relations |accessdate=2009-01-23}}</ref> | operating_income = {{profit}} $ 1.028 billion <small>(2008)</small><ref name="financialtables" /> | net_income = {{profit}} $ 871.8 million <small>(2008)</small><ref name="financialtables" /> | assets= {{increase}} $ 5.821 billion <small>(2008)</small><ref name="financialtables" /> | equity= {{increase}} $ 4.410 billion <small>(2008)</small><ref name="financialtables" /> | num_employees = 8,660 (December 2009)<ref name="fastfacts"/> | homepage = [http://www.adobe.com Adobe.com] }} '''ಅಡೋಬ್ ಸಿಸ್ಟಮ್ಸ್ ಇನ್‌ಕಾರ್ಪೊರೇಟೆಡ್''' ({{pron-en|əˈdoʊbiː}} {{respell|ə|DOE|bee}}) ({{nasdaq|ADBE}}) ಒಂದು ಅಮೆರಿಕನ್ [[ಕಂಪ್ಯೂಟರ್]] [[ಸಾಫ್ಟ್‌ವೇರ್]] ಕಂಪನಿ, ಇದರ ಪ್ರಧಾನ ಕಛೇರಿ USA [[ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌]]ನಲ್ಲಿದೆ. ಈ ಕಂಪನಿಯು ಮೊದಲಿನಿಂದಲೂ ತಯಾರಿಸುತ್ತಿರುವ ಮಲ್ಟಿಮೇಡಿಯಾ ಮತ್ತು ಕ್ರಿಯಾತ್ಮಕ ಸಾಫ್ಟ್‌ವೇರ್ ಉತ್ಪನ್ನಗಳ ಜೊತೆಯಲ್ಲಿ ಇತ್ತೀಚೆಗೆ [[ರಿಚ್ ಇಂಟರ್ನೆಟ್ ಅಪ್ಲಿಕೇಷನ್]] [[ಸಾಫ್ಟ್‌ವೇರ್ ಡೆವಲಂಪ್‌ಮೆಂಟ್‌]]ನೆಡೆಗೆ ಲಗ್ಗೆ ಇಟ್ಟಿದೆ. ಡಿಸೆಂಬರ್ 1982<ref name="fastfacts"/> ರಲ್ಲಿ [[ಜಾನ್ ವರ್ನೋಕ್]] ಮತ್ತು [[ಚಾರ್ಲ್ಸ್ ಗೆಸ್‌ಚ್ಕೆ]] ಯವರು ಅಡೋಬ್ ಅನ್ನು ಸ್ಥಾಪಿಸಿದರು, [[ಜೆರಾಕ್ಸ್ PARC]] ಕಂಪನಿಯನ್ನು ಬಿಟ್ಟು ಇವರು [[ಪೋಸ್ಟ್‌ಸ್ಕ್ರಿಪ್ಟ್‌]]ನ [[ಪುಟ ವಿವರಣೆ ಭಾಷೆ]]ಯ ಅಭಿವೃದ್ಧಿ ಹಾಗೂ ಮಾರಾಟಮಾಡಲು ತಮ್ಮದೇ ಕಂಪನಿಯನ್ನು ಪ್ರಾರಂಭಿಸಿದರು. 1985ರಲ್ಲಿ, [[ಆಪಲ್ ಕಂಪ್ಯೂಟರ್]] ಅದರ [[ಲೇಸರ್ ರೈಟರ್]] [[ಪ್ರಿಂಟರ್‌]]ಗಳಲ್ಲಿ ಪೋಸ್ಟ್‌ಸ್ಕ್ರಿಪ್ಟ್ ಬಳಸಲು ಪರವಾನಗಿ ನೀಡಿತು, ಇದು [[ಡೆಸ್ಕ್‌ಟಾಪ್ ಪಬ್ಲಿಷಿಂಗ್]] ಕ್ರಾಂತಿಗೆ ಹೊಳಪು ತಂದಿತು. [[ಲಾಸ್ ಆಲ್ಟೋಸ್, ಕ್ಯಾಲಿಫೋರ್ನಿಯಾ]]ದ [[ಅಡೋಬ್ ಕ್ರೀಕ್‌]]ನಿಂದ ಈ ಕಂಪನಿಗೆ ''ಅಡೋಬ್'' ಹೆಸರು ಬಂದಿದೆ, ಇದು ಕಂಪನಿಯ ಸ್ಥಾಪಕರಲ್ಲೊಬ್ಬರ ಮನೆಯ ಹಿಂದೆ ನಡೆಯುತ್ತಿತ್ತು.<ref name="fastfacts"/> ಅಡೋಬ್ ತನ್ನ ಹಿಂದಿನ ಪ್ರತಿಸ್ಪರ್ಧಿ [[ಮ್ಯಾಕ್ರೊಮೀಡಿಯಾ]]ವನ್ನು ಡಿಸೆಂಬರ್ 2005ರಲ್ಲಿ ತನ್ನ ವಶಕ್ಕೆ ತೆಗೆದುಕೊಂಡಿತು, ಇದರಿಂದಾಗಿ ಹೊಸ ಉತ್ಪನ್ನಗಳು ಮತ್ತು ಪ್ಲಾಟ್‌ಫಾರ್ಮ್‌ಗಳು ಅದರ ಉತ್ಪನ್ನಗಳ ಖಾತೆಗೆ ಸೇರಿಕೊಂಡವು ಅವೆಂದರೆ [[ಅಡೋಬ್ ಕೋಲ್ಡ್‌ಫ್ಯೂಶನ್]], [[ಅಡೋಬ್ ಡ್ರೀಮ್‌ವೇವರ್]], [[ಅಡೋಬ್ ಫ್ಲಾಷ್]] ಮತ್ತು [[ಅಡೋಬ್ ಫ್ಲೆಕ್ಸ್]]. ಆಗಸ್ಟ್ 2009ರಂತೆ, ಅಡೋಬ್ ಸಿಸ್ಟಮ್ಸ್ 7,564 ಉದ್ಯೋಗಿಗಳನ್ನು ಹೊಂದಿದೆ,<ref name="fastfacts">{{cite web | url = http://www.adobe.com/aboutadobe/pressroom/pdfs/fastfacts.pdf | title = Adobe Fast Facts | date = 2009-03-09 | accessdate = 2009-04-04 | format = PDF|archiveurl=https://web.archive.org/web/20051211105920/http://www.adobe.com/aboutadobe/pressroom/pdfs/fastfacts.pdf|archivedate=2005-12-11}}</ref> ಅದರಲ್ಲಿ ಸುಮಾರು 40%ರಷ್ಟು ಜನರು ಸ್ಯಾನ್ ಜೋಸ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. [[ಒರ್ಲ್ಯಾಂಡೊ, FL]]; [[ಸೀಟಲ್, WA]]; [[ಸ್ಯಾನ್ ಫ್ರಾನ್ಸಿಸ್ಕೊ, CA]]; [[ಒಟ್ಟಾವ]], [[ಒಂಟಾರಿಯೊ]]; [[ಮಿನ್ನೆಯಪೋಲಿಸ್, MN]]; [[ನ್ಯೂಟೌನ್, MA]]; [[ಸ್ಯಾನ್ ಲೂಯಿಸ್ ಒಬಿಸ್ಪೊ, CA]]; [[ಹ್ಯಾಂಬರ್ಗ್]], ಜರ್ಮನಿ; [[ನೋಯ್ಡಾ, ಭಾರತ]]; [[ಬೆಂಗಳೂರು, ಭಾರತ]]; [[ಬುಚಾರೆಸ್ಟ್, ರೊಮೇನಿಯಾ]]; [[ಬೀಜಿಂಗ್, ಚೈನಾ]] ನಗರಗಳಲ್ಲಿ ಅಡೋಬ್ ತನ್ನ ಪ್ರಧಾನ ಅಭಿವೃದ್ಧಿ ಕಾರ್ಯಚಟುವಟಿಕೆಗಳನ್ನು ಹೊಂದಿದೆ. == ಇತಿಹಾಸ == [[ಚಿತ್ರ:Adobe HQ.jpg|300px|thumb|right|ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನಲ್ಲಿರುವ ಅಡೋಬ್ ಸಿಸ್ಟಮ್ಸ್‌ನ ಪ್ರಧಾನ ಕಛೇರಿ.]] [[ಪೋಸ್ಟ್‌ಸ್ಕ್ರಿಪ್ಟ್‌]]ನ ನಂತರ ಅಡೋಬ್‌ನ ಮೊದಲ ಉತ್ಪನ್ನ ಡಿಜಿಟಲ್ [[ಫಾಂಟ್ಸ್]], ಅವರು ಅದನ್ನು [[ಟೈಪ್ 1]]ಎಂದು ಕರೆಯಲ್ಪಡುವ ಒಡೆತನದ ಶೈಲಿಯಲ್ಲಿ ಬಿಡುಗಡೆ ಮಾಡಿದರು. [[ಆಪಲ್]] ನಂತರದಲ್ಲಿ ಸ್ಫರ್ಧಿಯಾಗಿ [[ಟ್ರೂಟೈಪ್‌]] ಅನ್ನು ಅಭಿವೃದ್ಧಿಗೊಳಿಸಿತು, ಅದು ಸಂಪೂರ್ಣ ಆರೋಹ್ಯತೆ ಮತ್ತು ಫಾಂಟ್‌ಗಳ ಔಟ್‌ಲೈನ್‌ನಿಂದ ಸೃಷ್ಟಿಯಾದ [[ಪಿಕ್ಸೆಲ್]] ಮಾದರಿಯ ನಿಖರವಾದ ನಿಯಂತ್ರಣವನ್ನು ಹೊಂದಿತ್ತು, ಹಾಗೂ ಅದರ ಪರವಾನಗಿಯನ್ನು [[ಮೈಕ್ರೋಸಾಫ್ಟ್‌]]ಗೆ ನೀಡಿತು. ಇದಕ್ಕೆ ಪತ್ಯುತ್ತರವಾಗಿ ಅಡೋಬ್ [[ಟೈಪ್ 1]] ಅನ್ನು ನಿರ್ದಿಷ್ಟವಿವರಣೆಯೊಂದಿಗೆ ಘೋಷಿಸಿತು ಹಾಗೂ [[ಅಡೋಬ್ ಟೈಪ್ ಮ್ಯಾನೇಜರ್]] ಅನ್ನು ಬಿಡುಗಡೆ ಮಾಡಿತು, [[ಟೈಪ್ 1]] ಫಾಂಟ್‌ಗಳನ್ನು ಪರದೆಯ ಮೇಲೆ ಹೊಂದಿರುವ [[WYSIWYG]]ನ್ನು ಒಪ್ಪುವ ಸಾಫ್ಟ್‌ವೇರ್‌ನಂತಹ [[ಟ್ರೂಟೈಪ್]] , ಆದಾಗ್ಯೂ ಇದು ನಿಖರವಾದ ಪಿಕ್ಸೆಲ್-ಲೆವೆಲ್ ನಿಯಂತ್ರಣವನ್ನು ಹೊಂದಿಲ್ಲ. ಆದರೆ [[ಟ್ರೂಟೈಪ್‌‌]]ನ ಬೆಳವಣಿಗೆಯನ್ನು ತಡೆಯಲ್ಲು ಮಾಡಿದ ಪ್ರಯತ್ನಗಳು ಬಹಳ ತಡವಾಯಿತು. ಆದಾಗ್ಯೂ [[ಟೈಪ್ 1]] ಗ್ರಾಫಿಕ್ಸ್/ಪಬ್ಲಿಷಿಂಗ್ ಮಾರುಕಟ್ಟೆಯಲ್ಲಿ ಉತ್ತಮ ಮಟ್ಟದ ಸ್ಥಾನಗಳಿಸಿತು, [[ಟ್ರೂಟೈಪ್]] ವ್ಯಾಪಾರದಲ್ಲಿ ಮತ್ತು ವಿಂಡೋಸ್ ಬಳಸುವ ಸಾಮಾನ್ಯ ಬಳಕೆದಾರನಿಗೆ ಉಪಯೋಗವಾಯಿತು. 1996ರಲ್ಲಿ, ಅಡೋಬ್ ಮತ್ತು ಮೈಕ್ರೋಸಾಫ್ಟ್ [[ಓಪನ್‌ಟೈಪ್]] ಫಾಂಟ್ ಶೈಲಿಯನ್ನು ಘೋಷಿಸಿದವು, ಹಾಗೂ 2003ರಲ್ಲಿ ಅಡೋಬ್ ತನ್ನ ಟೈಪ್ 1 ಫಾಂಟ್ ಲೈಬ್ರರಿಯನ್ನು [[ಓಪನ್‌ಟೈಪ್]] ಆಗಿ ಪರಿವರ್ತಿಸುವುದು ಸಂಪೂರ್ಣವಾಯಿತು. 1980ರ ಮಧ್ಯದಲ್ಲಿ, ಅಡೋಬ್ ಗ್ರಾಹಕರ [[ಸಾಫ್ಟ್‌ವೇರ್]] ಮಾರುಕಟ್ಟೆಯನ್ನು [[ಅಡೋಬ್ ಇಲ್ಲಸ್ಟ್ರೇಟರ್]] ನೀಡುವುದರ ಮೂಲಕ ಪ್ರವೇಶಿಸಿತು, ಇದು ಒಂದು [[ವೆಕ್ಟರ್]]-ಆಧಾರಿತ [[ಆಪಲ್ ಮ್ಯಾಕಿಂತೋಶ್‌]]ಗಾಗಿ ಡ್ರಾಯಿಂಗ್ ಪ್ರೋಗ್ರಾಮ್ ಆಗಿದೆ. ಇಲ್ಲಸ್ಟ್ರೇಟರ್ ಇನ್‌-ಹೌಸ್ ಫಾಂಟ್ ಅಭಿವೃದ್ಧಿ ಸಾಫ್ಟ್‌ವೇರ್‌ನಿಂದ ಅಭಿವೃದ್ಧಿ ಹೊಂದಿ ಲೇಸರ್ ಪ್ರಿಂಟರ್‌ಗಳ ಪೋಸ್ಟ್‌ಸ್ಕ್ರಿಪ್ಟ್-ಎನೇಬಲ್ಡ್ ಅನ್ನು ಜನಪ್ರಿಯಗೊಳಿಸಲು ಸಹಕಾರಿಯಾಯಿತು. [[ಮ್ಯಾಕ್‌‍ಡ್ರಾ]]ನಂತಲ್ಲದೆ, ನಂತರದಲ್ಲಿ ಬಂದ ನಿರ್ಧಿಷ್ಟ ಮ್ಯಾಕಿಂತೋಶ್ ವೆಕ್ಟರ್ ಡ್ರಾಯಿಂಗ್ ಪ್ರೋಗ್ರಾಮ್, ಇಲ್ಲಸ್ಟ್ರೇಟರ್ ಸುಲಭವಾಗಿ ಆಕಾರಪಡೆಯಬಲ್ಲ [[ಬೆಝಿಯೆರ್ ಕರ್ವ್‌]]ಗಳಿಂದ ಅಭೂತಪೂರ್ವ ನಿಖರತೆಯನ್ನು ಹೊಂದಿದ ವಿವಿಧ ಆಕಾರಗಳನ್ನು ರಚಿಸುವ ಸಾಮರ್ಥವನ್ನು ಹೊಂದಿದೆ. ಇಲ್ಲಸ್ಟ್ರೇಟರ್‌ನ ಫಾಂಟ್ ರೂಪಿಸುವುದು, ಹೇಗಾದರೂ, ಅದನ್ನು ಮ್ಯಾಕಿಂತೋಷ್‌ನ [[ಕ್ವಿಕ್‌ಡ್ರಾ]] ಲೈಬ್ರರಿಗೆ ಒಪ್ಪಿಸಲಾಯಿತು ಹಾಗೂ ಅದು ಅಡೋಬ್ ಕಂಪನಿಯು ಅಡೋಬ್ ಟೈಪ್ ಮ್ಯಾನೇಜರ್ ಅನ್ನು ಬಿಡುಗಡೆ ಮಾಡುವತನಕ ಪೋಸ್ಟ್‌ಸ್ಕ್ರಿಪ್ಟ್‌ನ ಬದಲಾವಣೆ ಆಗಿರಲಿಲ್ಲ. 1989ರಲ್ಲಿ, ಮಾಕಿಂತೋಶ್‌ಗಾಗಿ ಒಂದು ಗ್ರಾಫಿಕ್ ಎಡಿಟಿಂಗ್ ಪ್ರೋಗ್ರಾಮ್ ಆದ [[ಫೋಟೋಶಾಪ್]] ಅನ್ನು ಸೃಷ್ಟಿಸಿತು, ಅದು ಅಡೋಬ್‌ನ ಉತ್ಪನ್ನಗಳಲ್ಲಿ ಅತೀ [[ಪ್ರಮುಖ]]ವೆನಿಸಿತು. ಸ್ಥಿರವಾದ ಮತ್ತು ಪೂರ್ಣ-ವೈಶಿಷ್ಟ್ಯಗಳನ್ನುಳ್ಳ, ಫೋಟೋಶಾಪ್ 1.0 ಅನ್ನು ಅಡೋಬ್ ಮಾರುಕಟ್ಟೆಗೆ ಪರಿಚಯಿಸಿತು ಹಾಗೂ ಅದು ಬಹಳ ಬೇಗ ಮಾರುಕಟ್ಟೆಯಲ್ಲಿ ಪ್ರಭಾವ ಬೀರಿತು.<ref name="siliconuser">{{cite web |url=http://www.siliconuser.com/?q=node/10 |title=How Adobe's Photoshop Was Born |accessdate= June 12, 2007 |last=Hormby |first=Thomas |authorlink= |coauthors= |date= |year= |month= |format= |work= |publisher=[[SiliconUser]] }}</ref> ಬಹುಶಃ, ಮ್ಯಾಕಿಂತೋಶ್ ಪ್ಲಾಟ್‌ಫಾರ್ಮ್‌ನಲ್ಲಿ ಅಡೋಬ್ ಇಟ್ಟ ಕೆಲವು ತಪ್ಪು ಹೆಜ್ಜೆಗಳು ಮಾರುಕಟ್ಟೆಯಲ್ಲಿ [[ಡೆಸ್ಕ್‌ಟಾಪ್ ಪಬ್ಲಿಶಿಂಗ್]] (DTP) ಪ್ರೋಗ್ರಾಮ್‌ನ ಬೆಳವಣಿಗೆಯಾಗದಿರುವುದಕ್ಕೆ ಕಾರಣವಾಯಿತು. 1985ರ [[ಪೇಜ್‌ಮೇಕರ್]] ಜೊತೆಯ [[ಆಲ್ಡಸ್‌]]ಗಿಂತಲೂ 1987ರ [[ಕ್ವಾರ್ಕ್‌ಪ್ರೆಸ್]] ಜೊತೆಯ [[ಕ್ವಾರ್ಕ್]] DTP ಮಾರುಕಟ್ಟೆಯಲ್ಲಿ ಬೇಗ ಹೆಸರು ಮಾಡಿತು. ಹೊರಬರುತ್ತಿರುವ [[ವಿಂಡೋಸ್]] DTP ಮಾರುಕಟ್ಟೆಗೆ ಉತ್ತರಿಸುವಲ್ಲಿ ಅಡೋಬ್ ನಿಧಾನವಾಗಿತ್ತು. ಆದಾಗ್ಯೂ, ಮಾರುಕಟ್ಟೆಗೆ ಇನ್‌ಡಿಸೈನ್ ಹಾಗೂ ಅದರ ಕ್ರಿಯೇಟಿವ್ ಸೂಟ್ ಕೊಡುಗೆಗಳ ಕಂತೆಯೊಂದಿಗೆ ಬಿಡುಗಡೆ ಮಾಡುವ ಮೂಲಕ ಅಡೋಬ್ ಮಹತ್ವದ ದಾಪುಗಾಲು ಹಾಕಿತು. ಲೆಕ್ಕಾಚಾರದ ಗುರಿಯನ್ನು ಹೇಳುವಲ್ಲಿ ವಿಫಲವಾದುದರಿಂದ, ಅಡೋಬ್ ಇಲ್ಲಸ್ಟ್ರೇಟರ್‌ನ ಸಂಪೂರ್ಣ ಆವೃತ್ತಿಯನ್ನು [[ಸ್ಟೀವ್ ಜಾಬ್ಸ್]]' ಇಲ್-ಫೇಟೆಡ್ [[NeXT]] ಸಿಸ್ಟಂಗಾಗಿ ಬಿಡುಗಡೆ ಮಾಡಿತು, ಆದರೆ ಇದು ವಿಂಡೋಸ್‌ ಆವೃತ್ತಿಗೆ ಕಳಪೆ ನಿರ್ಮಾಣವಾಗಿತ್ತು. ಈ ಎಲ್ಲಾ ತಪ್ಪು ಹೆಜ್ಜೆಗಳನ್ನಿಟ್ಟಾಗ್ಯೂ, ಪೋಸ್ಟ್‌ಸ್ಕ್ರಿಪ್ಟ್ ಇಂಟರ್‌ಪ್ರಿಟರ್‌ನ ಪರವಾನಗಿಯ ಶುಲ್ಕದಿಂದಾಗಿ ಅಡೋಬ್ ಹೆಚ್ಚು ಕಾಲ ನಿಲ್ಲುವಂತೆ ಮಾಡಿತು ಅಥವಾ ಅದರ 1980ರ ಕೊನೆಯಲ್ಲಿ ಹಾಗೂ 1990ರ ಪ್ರಾರಂಭದಲ್ಲಿ ಪ್ರತಿಸ್ಪರ್ಧಿ ಕಂಪನಿಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳುವುದು ಸಾಧ್ಯವಾಯಿತು. ಡಿಸೆಂಬರ್ 1991ರಲ್ಲಿ, ಅಡೋಬ್ ಕಂಪನಿಯು ಅಡೋಬ್ ಪ್ರೀಮಿಯರ್ ಅನ್ನು ಬಿಡುಗಡೆ ಮಾಡಿತು, ಅದು 2003ರಲ್ಲಿ [[ಅಡೋಬ್ ಪ್ರೀಮಿಯರ್ ಪ್ರೊ]] ಎಂದು ಹೊಸ ಹೆಸರು ಪಡೆಯಿತು. 1994ರಲ್ಲಿ, ಅಡೋಬ್ ಆಲ್ಡಸ್ ಕಂಪನಿಯನ್ನು ತನ್ನದಾಗಿಸಿಕೊಂಡಿತು ಮತ್ತು ತನ್ನ ಉತ್ಪನ್ನಗಳ ಸಾಲಿಗೆ [[ಅಡೋಬ್ ಪೇಜ್ ಮೇಕರ್]] ಹಾಗೂ [[ಅಡೋಬ್ ಆಫ್ಟರ್ ಎಫೆಕ್ಟ್ಸ್‌]]ಗಳನ್ನು ಸೇರಿಸಿತು; ಇದು [[TIFF]] ಫೈಲ್ ಶೈಲಿಯನ್ನು ಕೂಡಾ ನಿಯಂತ್ರಿಸುತ್ತದೆ. 1995ರಲ್ಲಿ, ಅಡೋಬ್ ಕಂಪನಿಯು ಫ್ರೇಮ್ ಟೆಕ್ನಾಲಜಿ ಕಾರ್ಪೊರೇಶನ್ ಅನ್ನು 1999ರಲ್ಲಿ ತನ್ನದಾಗಿಸಿಕೊಂಡ ನಂತರ ತನ್ನ ಉತ್ಪನ್ನಗಳ ಸಾಲಿಗೆ [[ಅಡೋಬ್ ಫ್ರೇಮ್‌ಮೇಕರ್]] ಅನ್ನು ಸೇರಿಸಿತು, ಇದು ಒಂದು ಉದ್ದನೆಯ-ಡಾಕ್ಯುಮೆಂಟ್ DTP ಅಪ್ಲಿಕೇಶನ್, ಅಡೋಬ್ ತನ್ನ ನೇರ ಪ್ರತಿಸ್ಪರ್ಧಿ ಕ್ವಾರ್ಕ್‌ಕಾಪಿಡೆಸ್ಕ್ ವಿರುದ್ಧವಾಗಿ [[ಅಡೋಬ್ ಇನ್ಕಾಪಿ]]ಯನ್ನು ಪರಿಚಯಿಸಿತು.<ref>[http://www.adobe.com/aboutadobe/pressroom/pressreleases/199910/19991011InCopy.html About Adobe - Press Room - For Immediate Release]</ref> === ಮೇಲಿನ ಪ್ರತಿಸ್ಪರ್ಧಿಗಳು === ಹೂವರ್ಸ್<ref>{{Cite web |url=http://hoovers.com/adobe/--ID__12518--/free-co-factsheet.xhtml |title=Adobe - Company Overview - Hoover's |access-date=2010-04-05 |archive-date=2009-04-18 |archive-url=https://web.archive.org/web/20090418153545/http://www.hoovers.com/adobe/--ID__12518--/free-co-factsheet.xhtml |url-status=dead }}</ref> ಪ್ರಕಾರ ಅಡೋಬ್‌ನ ಮೊದಲ ಪ್ರತಿಸ್ಪರ್ಧಿಗಳೆಂದರೆ: * [[ಅಪ್ಯಲ್ Inc.]] * [[ಮೈಕ್ರೋಸಾಫ್ಟ್]] * [[ಕ್ವಾರ್ಕ್, Inc.]] === ಕಂಪನಿ ಘಟನೆಗಳು === ==== 1992 ==== * [[OCR ಸಿಸ್ಟಂ, Inc.]] ಅನ್ನು ಪಡೆದುಕೊಂಡಿದ್ದು. ==== 1999 ==== * GoLive Systems, Inc. ಅನ್ನು ಪಡೆದುಕೊಂಡಿದ್ದು ಮತ್ತು [[ಅಡೋಬ್ ಗೋಲೈವ್]] ಬಿಡುಗಡೆ ಮಾಡಿದ್ದು. * [[ಕ್ವಾರ್ಕ್‌ಎಕ್ಸ್‌ಪ್ರೆಸ್‌]]ನ ಪ್ರತಿಸ್ಪರ್ಧಿಯಾಗಿ ಹಾಗೂ [[ಪೇಜ್‌ಮೇಕರ್‌]]ನ ಬದಲಾಗಿ [[ಅಡೋಬ್ ಇನ್‌ಡಿಸೈನ್]] ಅನ್ನು ಬಿಡುಗಡೆ ಮಾಡಲಾಯಿತು. ==== 2003 ==== * ಮೇ: ಸಿಂಟ್ರಿಲ್ಲಿಯಮ್ ಸಾಫ್ಟ್‌ವೇರ್‌ ಅನ್ನು ಪಡೆದುಕೊಂಡಿತು, ತನ್ನ ಉತ್ಪನ್ನಗಳ ಸಾಲಿಗೆ [[ಅಡೋಬ್ ಆಡಿಷನ್]] ಅನ್ನು ಸೇರಿಸಿತು. ==== 2004 ==== * ಡಿಸೆಂಬರ್: 3D ಕೊಲ್ಯಾಬರೇಷನ್ ಸಾಫ್ಟ್‌ವೇರ್ ತಯಾರಕರಾದ ಫ್ರೆಂಚ್ ಕಂಪನಿ OKYZ S.A. ಅನ್ನು ಪಡೆದುಕೊಂಡಿತು. ತಾನು ವಶಪಡಿಸಿಕೊಂಡ ಕಂಪನಿಗಳ ಪಟ್ಟಿಗೆ 3D ಟೆಕ್ನಾಲಜಿಯನ್ನೂ ಸೇರಿಸಿಕೊಂಡಿತು ಹಾಗೂ ಅಡೋಬ್ ಇಂಟಲಿಜೆನ್ಸ್ ಡಾಕ್ಯುಮೆಂಟ್ ಪ್ಲಾಟ್‌ಫಾರ್ಮ್‌ನ ನೈಪುಣ್ಯತೆಯನ್ನು ಹೆಚ್ಚಿಸಿತು. ==== 2005 ==== [[ಚಿತ್ರ:adobe formerly macromedia.png|frame|right|120px|"ಹಿಂದಿನ ಮ್ಯಾಕ್ರೋಮೀಡಿಯಾ" ಲೋಗೊ]] * ಡಿಸೆಂಬರ್ 12, 2005: ಸ್ಟಾಕ್ ಸ್ವ್ಯಾಪ್‌ನಲ್ಲಿ $3.4 ಬಿಲಿಯನ್‌ಗೆ ತನ್ನ ಪ್ರಮುಖ ಪ್ರತಿಸ್ಪರ್ಧಿ [[ಮ್ಯಾಕ್ರೋಮೀಡಿಯಾ]]ವನ್ನು ತನ್ನದಾಗಿಸಿಕೊಂಡಿತು, ನಂತರ ತನ್ನ ಉತ್ಪನ್ನಗಳ ಸಾಲಿಗೆ ಅಡೋಬ್ ಸೇರಿಸಿದವೆಂದರೆ: [[ಅಡೋಬ್ ಕೋಲ್ಡ್‌ಫ್ಯೂಶನ್]], [[ಅಡೋಬ್ ಕಾಂಟ್ರಿಬ್ಯೂಟ್]], [[ಅಡೋಬ್ ಕ್ಯಾಪ್ಟಿವೇಟ್]], [[ಅಡೋಬ್ ಆಕ್ರೊಬ್ಯಾಟ್ ಕನೆಕ್ಟ್]] (ಮೊದಲಿಗೆ ಮ್ಯಾಕ್ರೊಮೀಡಿಯಾ ಬ್ರೀಝ್ ಆಗಿತ್ತು), [[ಅಡೋಬ್ ಡೈರೆಕ್ಟರ್]], [[ಅಡೋಬ್ ಡ್ರೀಮ್‌ವೇವರ್]], [[ಅಡೋಬ್ ಫೈರ್‌ವರ್ಕ್ಸ್]], [[ಅಡೋಬ್ ಫ್ಲ್ಯಾಷ್]], [[ಮ್ಯಾಕ್ರೊಮೀಡಿಯಾ ಫ್ಲ್ಯಾಶ್‌ಪೇಪr]], [[ಅಡೋಬ್ ಫ್ಲೆಕ್ಸ್]], [[ಮ್ಯಾಕ್ರೊಮೀಡಿಯಾ ಫ್ರೀಹ್ಯಾಂಡ್]], [[ಮ್ಯಾಕ್ರೊಮೀಡಿಯಾ ಹೋಮ್‌ಸೈಟ್]], [[ಮ್ಯಾಕ್ರೊಮೀಡಿಯಾ ಜೆರನ್]], [[ಅಡೋಬ್ ಪ್ರೆಸೆಂಟರ್]], ಮತ್ತು [[ಮ್ಯಾಕ್ರೊಮೀಡಿಯಾ ಆಥೊರ್ವೇರ್]] .<ref>{{cite press release |title=Adobe to acquire Macromedia |publisher=Adobe |date=April 18, 2005 |url=http://www.adobe.com/aboutadobe/invrelations/adobeandmacromedia.html |accessdate=2007-03-31}}</ref><ref>{{cite press release |title=ADOBE TO ACQUIRE MACROMEDIA |publisher=Macromedia |date=April 18, 2005 |url=http://www.macromedia.com/macromedia/proom/pr/2005/adobe_macromedia.html |accessdate=2007-03-31 |archive-date=2008-10-10 |archive-url=https://web.archive.org/web/20081010193156/http://www.macromedia.com/macromedia/proom/pr/2005/adobe_macromedia.html |url-status=dead }}</ref><ref>{{cite news | first =Jefferson | last = Graham | title =Adobe buys Macromedia in $3.4B deal | url =http://www.usatoday.com/money/industries/technology/2005-04-18-adobe-macromedia_x.htm?csp=34 | publisher =USA Today | date =2005-04-18 | accessdate =2007-03-31}}</ref> ==== 2007 ==== * ಜನವರಿ: ಛಾಯಾಚಿತ್ರಗ್ರಾಹಕರ ಚಿತ್ರನಿರ್ಮಾಣದ ಮುಂದಿನ ಕೆಲಸಕ್ಕೆ ಹಾಗೂ ಡಿಜಿಟಲ್ ಚಿತ್ರಗಳ ನಿರ್ವಹಣೆಗೆ ಸಹಾಯವಾಗುವಂತೆ [[ಅಡೋಬ್ ಫೋಟೋಶಾಪ್ ಲೈಟ್‌ರೂಮ್]] ಅನ್ನು ಬಿಡುಗಡೆ ಮಾಡಿದರು. ಈ ಉತ್ಪನ್ನವು [[ಆಪಲ್‌ನ]] [[ಅಪೆರ್ಚರ್‌]]ಗೆ ಪೈಪೋಟಿಯಾಗಿ RAW ಚಿತ್ರಗಳ ಸಂಪಾದನೆಯ ಮಾರುಕಟ್ಟೆಗೆ ಪರಿಚಯಿಸಲಾಯಿತು. * ಮೇ 2007: [[Scene7]] ಅನ್ನು ಪಡೆದುಕೊಳ್ಳಲಾಯಿತು, ಇದು ವೆಬ್‌ನ ರೀಟೇಲ್ ಸೈಟ್‌ಗಳಲ್ಲಿ ಬಳಕೆಯಾಗುವ ಇಮೇಜ್ ಪ್ರೊಸೆಸಿಂಗ್ ಮತ್ತು ಡಿಸ್‌ಪ್ಲೇ ಪ್ಲಾಟ್‌ಫಾರ್ಮ್ ಅನ್ನು ಮಾಡುತ್ತದೆ. * ಜುಲೈ: ಅಡೋಬ್ ಕಂಪನಿಯು [[ಅಡೋಬ್ ಸೌಂಡ್‌ಬೂತ್]] ಅನ್ನು ಬಿಡುಗಡೆ ಮಾಡಿತು. ಈ ಉತ್ಪನ್ನವು [[ಅಡೋಬ್ ಆಡಿಶನ್]] ಅನ್ನು ಬದಲಾಯಿಸುವ ಉದ್ದೇಶದಿಂದಾಗಿ ಮಾಡಿದ್ದಲ್ಲ ಆದರೆ ಆಡಿಯೋದಲ್ಲಿ ಪ್ರಾವೀಣ್ಯತೆ ಹೊಂದಿಲ್ಲದ ವೃತಿನಿರತರಿಗೆ ಉತ್ತಮ ವಾತಾವರಣ ಕಲ್ಪಿಸುವುದಕ್ಕಾಗಿ ಮಾತ್ರ ಎಂದು ಹೇಳಿದೆ. * ಆಗಸ್ಟ್ 3, 2007: [[ಆಥರ್‌ವೇರ್]] ಅಭಿವೃದ್ಧಿಯನ್ನು ಸ್ಥಗಿತಗೊಳಿಸುವ ತನ್ನ ಯೋಜನೆಯನ್ನು ಅವರು [http://www.adobe.com/products/authorware/productinfo/faq/eod ಘೋಷಿಸಿದರು]. ಇದು ಒಂದು "ವೆಬ್, CD/DVD, ಹಾಗೂ ಕಾರ್ಪೊರೇಟ್ ನೆಟ್‌ವರ್ಕ್ಸ್‌ಗಳಿಗಾಗಿ ರಿಚ್-ಮೀಡಿಯಾ ಇಲರ್ನಿಂಗ್ ಅನ್ನು ಸೃಷ್ಟಿಸುವ ವಿಶುಯಲ್ ಆಥರಿಂಗ್ ಟೂಲ್". ಆಥರ್‌ವೇರ್ ಇದು ಮ್ಯಾಕ್ರೋಮೀಡಿಯಾ/ಅಡೋಬ್ ವಿಲೀನವಾದಾಗ ಪಡೆದುಕೊಂಡ ಟೂಲ್‌ಗಳಲ್ಲೊಂದು. ಇದರ ಬದಲಾಗಿ ಸೃಷ್ಟಿಯಾಗಿದ್ದು ಅಡೋಬ್ ಕ್ಯಾಪಿಟೇಟಿವ್. * ಅಕ್ಟೋಬರ್ 2007: [[ಬುಝ್‌ವರ್ಡ್]], ಆನ್‌ಲೈನ್ ವರ್ಡ್ ಪ್ರೊಸೆಸರ್‌ನೊಂದಿಗೆ ವರ್ಚುಯಲ್ ಉಬಿಕ್ವಿಟಿಯನ್ನು ತನ್ನದಾಗಿಸಿಕೊಂಡಿತು. * ನವೆಂಬರ್ 12, 2007: CEO, [[ಬ್ರೂಸ್ ಚಿಜೆನ್]] ರಾಜೀನಾಮೆ ನೀಡಿದರು. ಡಿಸೆಂಬರ್ 1ರಿಂದ ಪರಿಣಾಮಕಾರಿಯಾಗಿ, ಅವರ ಸ್ಥಾನ ತುಂಬಿದವರು [[ಶಂತನು ನಾರಾಯಣ್]], ಅಡೋಬ್‌ನ ಈಗಿನ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ. ಬ್ರೂಸ್ ಚಿಜನ್ ಅವರು ಅಡೋಬ್‌ನ ಬೋರ್ಡ್ ಆಫ್ ಡೈರೆಕ್ಟರ್ಸ್‌ಗಳಲ್ಲೊಬ್ಬರಾಗಿ ಸೇವೆಸಲ್ಲಿಸಬೇಕೆಂಬ ಆಶಯ ಹೊಂದಿದ್ದರು. ಹಾಗೂ ಅವರು ಸಲಹೆಗಾರರಾಗಿ ತಮ್ಮ ಪಾತ್ರವನ್ನು ಅಡೋಬ್‌ನ 2008ರ ಹಣಕಾಸು ವರ್ಷದವರೆಗೂ ಮುಂದುವರೆಸಿದರು. ==== 2008 ==== * ಏಪ್ರಿಲ್: ಅಡೋಬ್ ಮೀಡಿಯಾ ಪ್ಲೇಯರ್ ಅನ್ನು ಅಡೋಬ್ ಬಿಡುಗಡೆ ಮಾಡಿತು ಬಹಳಷ್ಟು ವೀಡಿಯೋಗಳು ಮತ್ತು ಟುಟೋರಿಯಲ್‌ಗಳು ಮನೋರಂಜನೆಗಾಗಿ ಅಥವಾ ತರಬೇತಿಗಾಗಿ ಲಭ್ಯವಿವೆ. * 27 ಏಪ್ರಿಲ್: ಅಡೋಬ್ ಹಳೆಯ HTML/ವೆಬ್ ಡೆವೆಲಪ್‌ಮೆಂಟ್ ಸಾಫ್ಟ್‌ವೇರ್‌ ಗೋಲೈವ್‍ನ ಅಭಿವೃದ್ಧಿಯನ್ನು ಸ್ಥಗಿತಗೊಳಿಸಿ ಬದಲಾಗಿ [[ಡ್ರೀಮ್‌ವೇವರ್]] ಬಿಡುಗಡೆ ಮಾಡಿತು. ಅಡೋಬ್ ತನ್ನ ಗೋಲೈವ್ ಬಳಕೆದಾರರಿಗೆ ಡ್ರೀಮ್‌ವೇವರ್ ಅನ್ನು ಕಡಿಮೆ ಬೆಲೆಯಲ್ಲಿ ಒದಗಿಸುವ ಅವಕಾಶ ನೀಡಿತು ಹಾಗೂ ಗೋಲೈವ್ ಅನ್ನು ಆನ್‌ಲೈನ್ ಟ್ಯುಟೋರಿಯಲ್ ಮತ್ತು ಮೈಗ್ರೇಶನ್ ಅಸಿಸ್ಟೆನ್ಸ್‌ಗಾಗಿ ಮುಂದುವರೆಸುವವರಿಗೆ ಉತ್ತೇಜಿಸುವುದಾಗಿ ಹೇಳಿತು * 1 ಜೂನ್: ಅಡೋಬ್ [http://www.acrobat.com Acrobat.com] ಅನ್ನು ಬಿಡುಗಡೆ ಮಾಡಿತು, ಇದು ಕೊಲ್ಯಾಬರೇಟಿವ್ ಕಾರ್ಯನಿರ್ವಹಣೆಗೆ ಸಜ್ಜಾದ ಒಂದು [[ವೆಬ್ ಅಪ್ಲಿಕೇಶನ್]] ಶ್ರೇಣಿ.<ref name="AcrobatDotCom">{{cite web | url=http://blogs.adobe.com/acom/2008/06/welcome_to_acrobatcom_work_tog_1.html | title=Welcome to Acrobat.com — Work. Together. Anywhere. | date=2008-06-01 | accessdate=2008-06-02 | publisher=Adobe | author=Erik Larson | archive-date=2008-06-03 | archive-url=https://web.archive.org/web/20080603155243/http://blogs.adobe.com/acom/2008/06/welcome_to_acrobatcom_work_tog_1.html | url-status=dead }}</ref> * ಡಿಸೈನ್, ವೆಬ್, ಪ್ರೊಡಕ್ಷನ್ ಪ್ರೀಮಿಯಮ್ ಮತ್ತು ಮಾಸ್ಟರ್ ಕಲೆಕ್ಷನ್ ಒಳಗೊಂಡ ಕ್ರಿಯೇಟಿವ್ ಸೂಟ್ 4 ಅಕ್ಟೋಬರ್ 2008ರಲ್ಲಿ ಆರು ಕಾನ್ಫಿಗರೇಶನ್‌ನೊಂದಿಗೆ USD $1,700 ನಿಂದ $2,500<ref>{{cite news|author=|title=Adobe launches Creative Suite 4; Likely to top low expectations|url=http://blogs.zdnet.com/BTL/?p=10127|date=September 23, 2008|work=ZDNet|publisher=CBS|accessdate=2008-09-23|archive-date=2008-09-24|archive-url=https://web.archive.org/web/20080924141406/http://blogs.zdnet.com/BTL/?p=10127|url-status=dead}}</ref> ವರೆಗಿನ ಬೆಲೆಗೆ ಲಭ್ಯವಾಯಿತು ಅಥವಾ ವೈಯಕ್ತಿಕ ಅಪ್ಲಿಕೇಶನ್ ಸಹ.<ref name="Carlson"/> ಫೋಟೊಶಾಪ್‌ನ ವಿಂಡೋಸ್ ಆವೃತ್ತಿಯು 64-bit ಪ್ರೊಸೆಸಿಂಗ್ ಒಳಗೊಂಡಿದೆ.<ref name="Carlson">{{cite news|author=Carlson, Jeff|title=Adobe Announces Vast Creative Suite 4|url=http://db.tidbits.com/article/9782|date=September 23, 2008|publisher=TidBITS|accessdate=2008-09-23}}</ref> * ಡಿಸೆಂಬರ್ 3, 2008: ಅಡೋಬ್ ದುರ್ಬಲವಾದ ಆರ್ಥಿಕ ವ್ಯವಸ್ಥೆಯ ಕಾರಣದಿಂದಾಗಿ 600 ಜನ ನೌಕರರನ್ನು ಕೆಲಸದಿಂದ ತೆಗೆದು ಹಾಕಿತು (ವಿಶ್ವದಾದ್ಯಂತ ಕಾರ್ಯನಿರ್ವಹಿಸುವ ನೌಕರವರ್ಗದಲ್ಲಿ 8%). ==== 2009 ==== * ಕ್ರಿಯೇಟಿವ್ ಸೂಟ್ 4 ರ ಮಾರಾಟ ಕಡಿಮೆಯಾದಂತಿದೆ.<ref>{{Cite web |url=http://www.menafn.com/qn_news_story.asp?StoryId=%7B71506579-2A79-4443-B4C6-91AFEBB869A9%7D |title=ಆರ್ಕೈವ್ ನಕಲು |access-date=2020-09-18 |archive-date=2011-08-12 |archive-url=https://web.archive.org/web/20110812100743/http://www.menafn.com/qn_news_story.asp?StoryId=%7B71506579-2A79-4443-B4C6-91AFEBB869A9%7D |url-status=dead }}</ref> * ಆಗಸ್ಟ್ 29 - ಅಡೋಬ್ ತನ್ನ [[ಬಿಸಿನೆಸ್ ಕೆಟಲಿಸ್ಟ್‌]]ನ ಒಡೆತನವನ್ನು ಪ್ರಕಟಿಸಿತು.<ref>http://www.adobe.com/special/businesscatalyst/</ref> * ಸೆಪ್ಟೆಂಬರ್ 15 -ಅಡೋಬ್ ತನ್ನ [[ಓಮ್ನೀಚರ್‌‌]]ನ ಒಡೆತನವನ್ನು ಪ್ರಕಟಿಸಿತು.‍<ref>http://www.businesswire.com/portal/site/google/?ndmViewId=news_view&amp;newsId=20090915006569&amp;newsLang=en</ref> * ನವೆಂಬರ್ 10 - ಅಡೋಬ್ ತನ್ನ 680 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ್ದನ್ನು ಪ್ರಕಟಿಸಿತು.<ref>http://online.wsj.com/article/SB10001424052748704402404574528174100385780.html</ref> ==== 2010 ==== * ಚೈನಾದ ಕಾರ್ಪೊರೇಟ್ ನೆಟ್‌ವರ್ಕ್ ಸಿಸ್ಟಮ್ಸ್‌ನ ಪ್ರತಿಸ್ಪರ್ಧಿಯಾಗಿ ಅಡೋಬ್ ತನ್ನದೇ ನಿರ್ವಹಣೆಯಲ್ಲಿ "[[ಕೋಆರ್ಡಿನೇಟೆಡ್ ಅಟ್ಯಾಕ್]]" ಅನ್ನು ಬಿಡುಗಡೆ ಮಾಡಲು ಸಂಶೋಧಿಸುತ್ತಿರುವುದಾಗಿ ಪ್ರಕಟಿಸಿದೆ.<ref>{{Cite web |url=http://www.dailytech.com/Adobe%20Targeted%20by%20Cyber%20Attack%20from%20China/article17387.htm |title=ಆರ್ಕೈವ್ ನಕಲು |access-date=2010-04-05 |archive-date=2010-05-25 |archive-url=https://web.archive.org/web/20100525075211/http://www.dailytech.com/Adobe%2BTargeted%2Bby%2BCyber%2BAttack%2Bfrom%2BChina/article17387.htm |url-status=dead }}</ref> ಇದೇ ಅಟ್ಯಾಕ್ [[ಗೂಗಲ್]] ಮತ್ತು ಸುಮಾರು ಇತರೆ 20 ಕಂಪನಿಗಳೊಡನೆ ಸ್ಪರ್ಧಿಸಿದೆ. == ಸಂಸ್ಥೆಯ ಮುಂದಾಳತ್ವ == {| width="100%" border="0" cellspacing="0" cellpadding="2" |- | colspan="2"| '''ನಿರ್ವಾಹಕ ಸಮಿತಿ''' <ref>https://web.archive.org/web/20051211105920/http://www.adobe.com/aboutadobe/pressroom/pdfs/fastfacts.pdf</ref> |- valign="top" | width="150"| [[ಚಾರ್ಲ್ಸ್ ಎಮ್. ಜೆಸ್‌ಚ್ಕೆ]] | [[ಸಮಿತಿಯ ಸಹ-ಅಧ್ಯಕ್ಷ]] |- valign="top" | width="150"| [[ಜಾನ್ ಇ.ವಾರ್ನಾಕ್]] | ಸಮಿತಿಯ ಸಹ-ಅಧ್ಯಕ್ಷ |- valign="top" | width="150"| [[ಶಂತನು ನಾರಾಯಣ್]] | ಅಧ್ಯಕ್ಷ & ಮುಖ್ಯ ನಿರ್ವಹಣಾ ಅಧಿಕಾರಿ |- valign="top" | width="150"| [[ಕರೇನ್ ಕೋಟ್ಲೆ]] | ಹಿರಿಯ ಉಪಾಧ್ಯಕ್ಷ, ಜನರಲ್ ಕೌನ್ಸಿಲ್, ಮತ್ತು ಕಾರ್ಪೊರೇಟ್ ಕಾರ್ಯದರ್ಶಿ |- valign="top" | width="150"| [[ಮಾರ್ಕ್ ಗರ್ರೆಟ್]] | ಇಕ್ಸಿಕ್ಯುಟಿವ್ ಉಪಾಧ್ಯಕ್ಷ ಮತ್ತು ಮುಖ್ಯ ಹಣಕಾಸು ಅಧಿಕಾರಿ |- valign="top" | width="150"| [[ಡೊನ್ನಾ ಮೊರ್ರಿಸ್]] | ಜಿರಿಯ ಉಪಾಧ್ಯಕ್ಷ, ಹ್ಯೂಮನ್ ರಿಸೋರ್ಸಸ್ |- |- valign="top" | width="150"| [[ಕೆವಿನ್ ಲಿಂಚ್]] | ಹಿರಿಯ ಉಪಾಧ್ಯಕ್ಷ: ಅನುಭವಿ & ತಂತ್ರಜ್ಞಾನ ಗುಂಪು, ಮುಖ್ಯ ತಂತ್ರಜ್ಞಾನ ಅಧಿಕಾರಿ |- |} == ಉತ್ಪನ್ನಗಳು == {{main|List of Adobe software}} ಅಡೋಬ್‌ನ ಉತ್ಪನ್ನಗಳು ಕೆಳಕಂಡಂತಿವೆ: * ಡೆಸ್ಕ್‌ಟಾಪ್ ಸಾಫ್ಟ್‌ವೇರ್, ಅವೆಂದರೆ [[ಅಡೋಬ್ ಫೋಟೋಶಾಪ್]] ([[ಅಡೋಬ್ ಕ್ರಿಯೇಟೀವ್ ಸೂಟ್‌]]ನ ಒಂದು ಭಾಗ) ಮತ್ತು [[ಅಡೋಬ್ ಆಡಿಷನ್]] * ಸರ್ವರ್ ಸಾಫ್ಟ್‌ವೇರ್, ಅವೆಂದರೆ [[ಅಡೋಬ್ ಕೋಲ್ಡ್‌ಫ್ಯೂಶನ್]] ಮತ್ತು [[ಅಡೋಬ್ ಲೈವ್‌ಸೈಕಲ್]] * ತಂತ್ರಜ್ಞಾನಗಳು, ಅವೆಂದರೆ [[ಪೋರ್ಟಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್]] (PDF), PDF'ನ ಹಿಂದಿನ [[ಪೋಸ್ಟ್‌ಸ್ಕ್ರಿಪ್ಟ್]], ಹಾಗೂ [[ಫ್ಲ್ಯಾಶ್]] * [[ಅಡೋಬ್ ಕುಲರ್]], [[ಫೋಟೋಶಾಪ್ ಎಕ್ಸ್‌ಪ್ರೆಸ್]], ಹಾಗೂ [[Acrobat.com]] ನಂತಹ ವೆಬ್ ಹೋಸ್ಟೆಡ್ ಸೇವೆಗಳು * ವೆಬ್ ಡಿಸೈನ್ ಪ್ರೋಗ್ರಾಮ್ಸ್: [[ಅಡೋಬ್ ಡ್ರೀಮ್‌ವೇವರ್]] ಹಾಗೂ [[ಅಡೋಬ್ ಗೋಲೈವ್]] * ವೀಡಿಯೋ ಸಂಪಾದನೆ ಹಾಗೂ ವಿಶುಯಲ್ ಎಫೆಕ್ಟ್ಸ್: [[ಅಡೋಬ್ ಪ್ರೀಮಿಯರ್]] ಹಾಗೂ [[ಅಡೋಬ್ ಆಫ್ಟರ್ ಎಫೆಕ್ಟ್ಸ್]] * ಇ‌ಲರ್ನಿಂಗ್ ಸಾಫ್ಟ್‌ವೇರ್, ಅದು [[ಅಡೋಬ್ ಕ್ಯಾಪ್ಟಿವೇಟ್]] == ವರಮಾನದ ಮಾಹಿತಿ == 1986ರಲ್ಲಿ ಅಡೋಬ್ ಸಿಸ್ಟಮ್ಸ್ [[NASDAQ]] ಪ್ರವೇಶಿಸಿತು. ಅಡೋಬ್‌ನ 2006ರ ಆದಾಯಗಳು $2.575 ಬಿಲಿಯನ್ [[USD]] ರಷ್ಟಿತ್ತು.<ref name="google">{{cite web | url = http://finance.google.com/finance?q=ADBE | publisher = Google Finance | title = Adobe Systems Incorporated Company Profile }}</ref> ಫೆಬ್ರವರಿ 2007ರಂತೆ,ಅಡೋಬ್‌ನ [[ಮಾರುಕಟ್ಟೆಯ ಹೂಡಿಕೆ]] ಅಂದಾಜು $23 [[ಬಿಲಿಯನ್]] [[USD]]ಗಳಷ್ಟಿತ್ತು; ಆಗಸ್ಟ್ 2007ರಲ್ಲಿ, ಸುಮಾರು 49 P/E ಪ್ರಮಾಣದ ಮತ್ತು ಸುಮಾರು $0.82ರಷ್ಟು EPS ಜೊತೆಯಲ್ಲಿ ಅದರ ಶೇರುಗಳು ಸುಮಾರು $40 [[USD]]ಗಳಿಗೆ [[NASDAQ]]ನಲ್ಲಿ ಮಾರಾಟವಾಗುತ್ತಿದ್ದವು.<ref name="google"/> ಮಾರ್ಚ್ 2008ರಲ್ಲಿ, ಅಡೋಬ್ ಮಾರುಕಟ್ಟೆಯ ಹೂಡಿಕೆ ಅಂದಾಜು $18 ಬಿಲಿಯನ್ USDಗಳಷ್ಟಿತ್ತು; ಸುಮಾರು 27 P/E ಪ್ರಮಾಣದ ಮತ್ತು ಸುಮಾರು $1.21ರಷ್ಟು EPS ಜೊತೆಯಲ್ಲಿ ಅದರ ಶೇರುಗಳು ಸುಮಾರು $40 USDಗಳಿಗೆ NASDAQ ನಲ್ಲಿ ಮಾರಾಟವಾಗುತ್ತಿದ್ದವು.<ref name="google"/> === ಆದಾಯ === {{col-begin}} {{col-break}} ==== 2000s ==== {| class="wikitable" |- ! ಹಣಕಾಸಿನ ವರ್ಷ ! ಆದಾಯ |- | 2008 | $3.58 ಬಿಲಿಯನ್ <ref>[http://www.adobe.com/aboutadobe/pressroom/pressreleases/pdfs/200812/Q408Earnings.pdf Q4 and FY2008 earnings press release]</ref> |- | ೨೦೦೭ | $3.158 ಬಿಲಿಯನ್ <ref>[http://www.macsimumnews.com/index.php/archive/adobe_announced_record_revenue/ Macsimum News - Adobe announces record revenue]</ref> |- | 2006 | $2.575 ಬಿಲಿಯನ್<ref name="Q406Earnings">[http://www.adobe.com/de/aboutadobe/pressroom/pr/dec2006/Q406Earnings.pdf adobe.com]</ref> |- | 2005 | $1.966 ಬಿಲಿಯನ್<ref name="Q406Earnings"/> |- | ೨೦೦೪ | $1.667 ಬಿಲಿಯನ್<ref>[http://www.adobe.com/aboutadobe/invrelations/pdfs/Q404Earnings.pdf adobe.com]</ref> |- | 2003 | $1.295 ಬಿಲಿಯನ್<ref name="outputlinks_Quarterly">{{Cite web |url=http://outputlinks.com/html/news/news-02387.shtml |title=Adobe Systems Reports Record Quarterly and Annual Revenue |access-date=2010-04-05 |archive-date=2008-02-20 |archive-url=https://web.archive.org/web/20080220080021/http://outputlinks.com/html/news/news-02387.shtml |url-status=dead }}</ref> |- | 2002 | $1.165 ಬಿಲಿಯನ್<ref name="outputlinks_Quarterly"/> |- | 2001 | $1.230 ಬಿಲಿಯನ್<ref>[http://www.adobe.com/aboutadobe/pressroom/pressreleases/pdfs/200212/2002Q4Earnings.pdf adobe.com]</ref> |- | 2000 | $1.156 ಬಿಲಿಯನ್<ref name="20001214.adbeq4.pdf">[http://www.adobe.com/aboutadobe/pressroom/pressreleases/pdfs/200012/20001214.adbeq4.pdf adobe.com]</ref> |} {{col-break}} ==== 1990s ==== {| class="wikitable" |- ! Fiscal year ! ಆದಾಯ |- | 1999 | $1.015 ಬಿಲಿಯನ್<ref name="20001214.adbeq4.pdf"/> |- | | 1998 | $895 ಮಿಲಿಯನ್<ref name="Q49810K.pdf">[http://www.adobe.com/aboutadobe/invrelations/pdfs/Q49810K.pdf adobe.com]</ref> |- | 1997 | $912 ಮಿಲಿಯನ್<ref name="Q49810K.pdf"/> |- | 1996 | $787 ಮಿಲಿಯನ್<ref name="Q49810K.pdf"/> |- | | 1995 | $762 ಮಿಲಿಯನ್<ref name="Q49810K.pdf"/> |- | | 1994 | $676 ಮಿಲಿಯನ್<ref name="Q49810K.pdf"/> |} {{col-end}} ಅಡೋಬ್‌ನ ಹಣಕಾಸು ವರ್ಷ ಪ್ರಾರಂಭವಾಗುವುದು ಡಿಸೆಂಬರ್‌ನಿಂದ ನವೆಂಬರ್‌ವರೆಗೆ. ಉದಾಹರಣೆಗೆ, 2007ರ ಹಣಕಾಸು ವರ್ಷ ಅಂತ್ಯಗೊಂಡಿದ್ದು ನವೆಂಬರ್ 30, 2007. == ಪ್ರಶಸ್ತಿಗಳು == 1995ರಿಂದಲೂ, ಅಡೋಬ್‌ ಕಾರ್ಯನಿರ್ವಹಿಸಲು ಅತ್ಯಂತ ಉತ್ಕೃಷ್ಟವಾದ ಕಂಪನಿ ಎಂದು ''[[Fortune]]'' ಪ್ರಕಟಿಸಿದೆ. ಕಾರ್ಯನಿರ್ವಹಿಸಲು ಅಮೆರಿಕನ್ ಕಂಪನಿಗಳಲ್ಲಿ ಅಡೋಬ್ ಕಂಪನಿಯನ್ನು 2003ರಲ್ಲಿ ಐದನೆಯ , 2004ರಲ್ಲಿ ಆರನೆಯ, 2007ರಲ್ಲಿ 31ನೆಯ ,2008ರಲ್ಲಿ 40ನೆಯ ಹಾಗೂ 2009ರಲ್ಲಿ ಹನ್ನೊಂದನೆಯ ಉತ್ತಮ ಕಂಪನಿಯೆಂದು ಆಯ್ಕೆಮಾಡಲಾಗಿದೆ.<ref>{{cite web | url = http://money.cnn.com/magazines/fortune/bestcompanies/2009/full_list/ | title = 100 Best Companies to Work For 2009}}</ref> ಮೇ 2008ರಲ್ಲಿ, ಅಡೋಬ್ ಸಿಸ್ಟಮ್ಸ್ ಇಂಡಿಯಾವು ಕೆಲಸ ಮಾಡಲು 19ನೆಯ ಮಹತ್ವದ ಸ್ಥಳ ಎಂಬ ದರ್ಜೆಪಡೆಯಿತು.<ref>{{cite web|url=http://www.greatplacetowork.com/best/list-in.htm|title=Best Places to work in India}}</ref> ಅಕ್ಟೋಬರ್ 2008ರಲ್ಲಿ, ಅಡೋಬ್ ಸಿಸ್ಟಮ್ಸ್ ಕೆನಡಾ Inc. ಇದು "[[Canada's Top 100 Employers]]" ಎಂದು ಮೀಡಿಯಾ ಕಾರ್ಪ್ ಕೆನಡಾ Inc.ನಿಂದ ಹೆಗ್ಗಳಿಕೆಗೆ ಪಾತ್ರವಾಯಿತು, ಹಾಗೂ ಅದನ್ನು ''[[Maclean's]]'' ವಾರ್ತಾಪತ್ರಿಕೆಯಲ್ಲಿ ವರ್ಣಿಸಲಾಯಿತು.<ref>{{cite web|url=http://www.eluta.ca/top-employer-adobe-systems-canada|title=Reasons for Selection, 2009 Canada's Top 100 Employers Competition}}</ref> == ಟೀಕೆಗಳು == ಅಡೋಬ್ ತನ್ನ ಉತ್ಪನ್ನಗಳಿಗೆ <ref>{{cite web | url = http://www.bjp-online.com/public/showPage.html?page=441615 | title = Photographers take stand against Adobe | access-date = 2010-04-05 | archive-date = 2010-05-08 | archive-url = https://web.archive.org/web/20100508010046/http://www.bjp-online.com/public/showPage.html?page=441615 | url-status = dead }}</ref><ref>{{cite web | url = http://news.zdnet.co.uk/software/0,1000000121,39497760,00.htm?r=1 | title = Adobe responds to CS4 pricing criticism }}</ref><ref>{{cite web | url = http://www.builderau.com.au/news/soa/Adobe-defends-CS4-pricing/0,339028227,339292472,00.htm | title = Adobe defends CS4 pricing }}</ref> ವಿಧಿಸುವ ಬೆಲೆಯ ರೂಡಿಗಳಿಂದಾಗಿ ಟೀಕೆಗಳಿಗೆ ಗುರಿಯಾಗುತ್ತಲೇ ಇರುತ್ತದೆ, ದೇಶೀಯ ಮಾರುಕಟ್ಟೆಗಿಂತ ವಿದೇಶಗಳಲ್ಲಿ ಬೆಲೆಯು <ref>{{cite web | url = http://www.creativepro.com/article/creative-suite-pricing-varies-throughout-world | title = Adobe responds to customer protests against perceived unfair pricing. }}</ref> ಎರಡುಪಟ್ಟಿಗಿಂತ ಹೆಚ್ಚಾಗಿರುತ್ತದೆ. ಜೂನ್ 2009ರಲ್ಲಿ, ಅಡೋಬ್ ತನ್ನ ಬೆಲೆಗಳನ್ನು UK ಯಲ್ಲಿ 10%ಏರಿಸಿದೆ.<ref>http://www.pcpro.co.uk/news/254173/adobe-hikes-uk-prices-by-10.html</ref> == ಇವನ್ನೂ ಗಮನಿಸಿ == {{portalbox | name1 = San Francisco Bay Area | image1 = SF From Marin Highlands3.jpg | name2 = Companies | image2 = factory 1b.svg | name3 = Information technology | image3 = Computer-aj_aj_ashton_01.svg}} * [[ಅಡೋಬ್ ಎಂಗೇಜ್‌ಮೆಂಟ್ ಪ್ಲಾಟ್‌ಫಾರ್ಮ್]] * [[ಅಡೋಬ್ ಸಲ್ಯೂಷನ್ಸ್ ನೆಟ್ವರ್ಕ್]] * [[ಅಡೋಬ್ MAX]] * [[US v. ElcomSoft Sklyarov]] * [[ಅಡೋಬ್ ಸಾಫ್ಟ್‌ವೇರ್‌ಗಳ ಪಟ್ಟಿ]] {{-}} == ಟಿಪ್ಪಣಿಗಳು == {{reflist|2}} == ಆಕರಗಳು == * {{cite web | url = http://worldsbestlogos.blogspot.com/2007/08/adobe-systems-logo-history.html | title = Adobe Logo History |archiveurl=http://archive.is/7ZYh|archivedate=2012-12-02}} * {{cite web | url = http://www.adobe.com/uk/aboutadobe/pressroom/pdfs/timeline.pdf | title = Adobe timeline | format = PDF | archiveurl = https://archive.org/download/AdobeTimeline2005/timeline.pdf | archivedate = 2006-01-06 }} * {{cite web | title = Patents owned by Adobe Systems | work = US Patent & Trademark Office | url = http://patft.uspto.gov/netacgi/nph-Parser?Sect1=PTO2&Sect2=HITOFF&u=%2Fnetahtml%2Fsearch-adv.htm&r=0&p=1&f=S&l=50&Query=an%2F%22Adobe+Systems%22&d=ptxt | accessdate=8 December 2005 }} * [http://www.sanjosesemaphore.org San Jose Semaphore on Adobe's building] * {{cite web | url = https://biz.yahoo.com/ic/12/12518.html | publisher = Yahoo! | title = Adobe Systems Incorporated Company Profile }} == ಹೊರಗಿನ ಕೊಂಡಿಗಳು == * {{commonscat-inline}} * [http://video.marketwatch.com/market/business/fortune/companies/adobe-systems.htm?cpg=1 Adobe Systems Video and Audio on MarketWatch]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} {{Adobe Systems}} {{NASDAQ-100}} {{Plugins}} [[ವರ್ಗ:ಅಡೋಬ್ ಸಿಸ್ಟಮ್ಸ್]] [[ವರ್ಗ:ಕ್ಯಾಲಿಫೋರ್ನಿಯಾ, ಸ್ಯಾನ್ ಜೋಸ್ ಮೂಲದ ಕಂಪನಿಗಳು]] [[ವರ್ಗ:NASDAQ ಪಟ್ಟಿಯಲ್ಲಿನ ಕಂಪನಿಗಳು]] [[ವರ್ಗ:ಯುನೈಟೆಡ್ ಸ್ಟೇಟ್ಸ್‌ನ ಸಾಫ್ಟ್‌ವೇರ್ ಕಂಪನಿಗಳು]] [[ವರ್ಗ:ಟೈಪ್ ಫೌಂಡ್ರೀಸ್]] [[ವರ್ಗ:1982ರಲ್ಲಿ ಸ್ಥಾಪನೆಯಾದ ಕಂಪನಿಗಳು]] [[ವರ್ಗ:ತಂತ್ರಜ್ಞಾನ]] [[ವರ್ಗ:ಉದ್ಯಮ]] o9hygtcnnhw5tkfcpzaymcw0z8pb9h2 ಇಡಗುಂಜಿ ವಿನಾಯಕ ದೇವಸ್ಥಾನ 0 50305 1111047 1024511 2022-08-01T05:54:12Z VISMAYA 24X7 77356 wikitext text/x-wiki {{Orphan|date=ಡಿಸೆಂಬರ್ ೨೦೧೫}} {{Infobox Hindu temple | name = | image = | alt = | caption = | map_caption = ಕರ್ನಾಟಕದಲ್ಲಿ ಸ್ಥಳ | coordinates = {{coord|14|13|48.9|N|74|29|39.89|E|type:landmark_region:IN|display=inline,title}} | other_names = | proper_name = | country = [[ಭಾರತ]] | state = [[ಕರ್ನಾಟಕ]] | district = [[ಉತ್ತರ ಕನ್ನಡ]] | locale = [[ಇಡಗುಂಜಿ]] | elevation_m = | architecture = [[ದ್ರಾವಿಡ ವಾಸ್ತುಶಿಲ್ಪ]] | inscriptions = | creator = | website = }} ಇಡಗುಂಜಿ ವಿನಾಯಕ ದೇವಸ್ಥಾನವು ಕರ್ನಾಟಕದ ಬಹು ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರವಾಗಿದ್ದೂ ಸುಮಾರು ೧೫೦೦ ವ‌ರ್ಷಕೂ ಮಿಗಿಲಾದ ಇತಿಹಾಸ ಹೊಂದಿರುತ್ತದೆ. ಇದು [[ಉತ್ತರ ಕನ್ನಡ]] ಜಿಲ್ಲೆಯ [[ಹೊನ್ನಾವರ]] ತಾಲ್ಲೂಕಿನ ರಾ.ಹೆ. ೬೬ (ರಾ.ಹೆ. ೧೭)ರಿಂದ ೭ ಕೀ.ಮಿ. ದೂರದಲ್ಲಿ ಪೂರ್ವ ದಿಕ್ಕಿನಲ್ಲಿ ಇದೆ. ಈ ದೇವಸ್ಥಾನವನ್ನು ಸಾಮಾನ್ಯವಾಗಿ "ಇಡಗುಂಜಿ ದೇವಸ್ಥಾನ" ಎಂದು ಕರೆಯುತ್ತಾರೆ. ಕರ್ನಾಟಕದ ಕಡಲ ತೀರದ ಪ್ರಸಿದ್ಧ ([[ಗೋಕರ್ಣ]], [[ಇಡಗುಂಜಿ]], [[ಹಟ್ಟಿಅಂಗಡಿ|ಹಟ್ಟಿ ಅಂಗಡಿ]], ಗುಡ್ಡಟು [[ಆನೆಗುಡ್ಡೆ]], ಶರವು, ಸೌತಡ್ಕ) ಗಣಪತಿ ದೇವಸ್ಥಾನಗಳಲ್ಲಿ ಇಡಗುಂಜಿ ವಿನಾಯಕ ದೇವಸ್ಥಾನವು ಕೂಡ ಒಂದು. ಈ ದೇವಾಲಯದ ಪರಿಸರದಲ್ಲಿನ ಪ್ರಶಾಂತತೆ ನಿಜವಾಗಿಯೂ ಒಂದು ಅದ್ಭುತ ಅನುಭವ. ==ವಿನಾಯಕ ಮೂರ್ತಿ== ವಿನಾಯಕ (ಗಣಪತಿಯ ಒಂದು ರೂಪ)ನನ್ನು ಇಲ್ಲಿ "ಮಹೋತಭಾರ ಶ್ರೀ ವಿನಾಯಕ" ದೇವರು ಎಂದು ಕರೆಯುತ್ತಾರೆ. ಈ ದೇವಸ್ಥಾನದಲ್ಲಿ ವಿನಾಯಕ ಮೂರ್ತಿಯು ನಿಂತಿರುವ "ದ್ವಿ ಭುಜ" ಭಂಗಿಯಲ್ಲಿ ಸುಮಾರು ೮೮ ಸೆ.ಮೀ ಎತ್ತರ ಮತ್ತು ೫೯ಸೆ.ಮೀ ಅಗಲವನ್ನು ಹೊಂದಿರುತ್ತದೆ. ಮೂರ್ತಿಯ ಬಲ ಕೈಯಲ್ಲಿ ಕಮಲದ ಹೂ ಮತ್ತು ಎಡ ಕೈಯಲ್ಲಿ ವೋದಕವನ್ನು ಹೊಂದಿದೆ. ಗಣಪತಿಯ ವಾಹನ ಮೂಷಿಕ (ಇಲಿ)ನನ್ನು ಇಲ್ಲಿ ಮೂರ್ತಿಯ ಪಕ್ಕದಲ್ಲಿ ನೋಡಲು ಸಿಗುವುದಿಲ್ಲ. '''<big>ಅಂಗಾರಕ ಸಂಕಷ್ಟಿ</big>''' ಮoಗಳವಾರ ಬರುವ ಸಂಕಷ್ಟಿ ಚತುರ್ಥಿಯನ್ನೇ [https://vismaya24x7.com/13699/2021/ ಅಂಗಾರಕ ಸಂಕಷ್ಟ ಚತುರ್ಥಿ] ಎಂದು ಕರೆಯಲಾಗುತ್ತದೆ. ಈ ಅಂಗಾರಕ ಸಂಕಷ್ಟಿಗೆ ವಿಶೇಷ ಮಹತ್ವವಿದೆ. ಈ ದಿವಗು ಭಗವಾನ್ ಗಣೇಶನು ಮಂಗಳನಿಗೆ ವಿಮೋಚನೆಯನ್ನು ನೀಡಿದನೆಂದು ಹಿಂದೂ ಧರ್ಮಗ್ರಂಥದಲ್ಲಿ ಹೇಳಾಗಿದೆ. ಹೀಗಾಗಿ ಈ ದಿನದಂದು ಉಪವಾಸ ಮಾಡುವ ವ್ಯಕ್ತಿಯುವ ಗಣೇಶ ಮತ್ತು ಮಂಗಳನ ಆಶೀರ್ವಾದವನ್ನು ಪಡೆಯುತ್ತಾನೆ. ಜೀವನದಲ್ಲಿ ಎಂದಿಗೂ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂಬ ನಂಬಿಕೆ ಭಕ್ತರದ್ದು. ಅಂಗಾರಕ ಸಂಕಷ್ಟಿಯ ಅಂಗವಾಗಿ ಪುರಾಣ ಪ್ರಸಿದ್ಧ ದೇವಾಲಯದಲ್ಲಿ ಒಂದಾದ ಹೊನ್ನಾವರ ತಾಲೂಕಿನ ಇಡಗುಂಜಿ ಮಹಾಗಣಪತಿ ದೇವಸ್ಥಾನಕ್ಕೆ ಮುಂಜಾನೆಯಿAದಲೆ ಜನರು ಸಾಗರೋಪಾದಿಯಲ್ಲಿ ಬಂದು ವಿಘ್ನನವಿನಾಷಕನ ದರ್ಶನ ಪಡೆಯುತ್ತಾರೆ. ==ದೇವಸ್ಥಾನದ ಸಮಯ== # ದರ್ಶನ ಸಮಯ: ಮುಂಜಾನೆ ೬:೦೦ ಗಂಟೆಯಿಂದ ಮಧ್ಯಾಹ್ನ ೧:೦೦ಗಂಟೆಯ ತನಕ ಮತ್ತು ಮಧ್ಯಾಹ್ನ ೩:೦೦ ಗಂಟೆಯಿಂದ ರಾತ್ರಿ ೮:೩೦ ರ ತನಕ # ಅಭಿಷೇಕದ ಸಮಯ: ಮುಂಜಾನೆ ೬:೦೦ ಗಂಟೆ, ಬೆಳಗ್ಗೆ ೧೧:೦೦ಗಂಟೆ (ಮಹಾ ಅಭಿಷೇಕ) ಮತ್ತು ರಾತ್ರಿ ೭:00 ಗಂಟೆಗೆ # ಪೂಜೆ ಸಮಯ:ಮುಂಜಾನೆ ೮:೦0 ಗಂಟೆ, ಮಧ್ಯಾಹ್ನ ೧೨:೩0 ಗಂಟೆ (ಮಹಾ ಪೂಜೆ) ಮತ್ತು ರಾತ್ರಿ ೮:00 ಗಂಟೆಗೆ # ಇಡಗುಂಜಿ ಮಹಾಗಣಪತಿಗೆ ಪ್ರತಿದಿನ ಮಧ್ಯಾಹ್ನ ೧೨.೩೦ಕ್ಕೆ [https://vismaya24x7.com/1302/2020/ ಮಹಾಪೂಜೆ] ನಡೆಯುತ್ತಿದೆ. ಈ ಪೂಜೆಯನ್ನು ಕಣ್ತುಂಬಿಕೊಳ್ಳುವುದೇ ಒಂದು ಸೌಭಾಗ್ಯ. ಈ ವೇಳೆ ಅಪಾರ ಸಂಖ್ಯೆ ಭಕ್ತರು ಆಗಮಿಸಿ, ಇಷ್ಟಾರ್ಥ ಸಿದ್ಧಿಗಾಗಿ ಸಂಕಲ್ಪ ಮಾಡಿ, ಪ್ರಾರ್ಥಿಸುತ್ತಾರೆ. ಇಡಗುಂಜಿ ಮಹಾಗಣಪತಿಯ ಮಹಾಪೂಜೆಯ ವಿಡಿಯೋ ಇಲ್ಲಿದೆ ನೋಡಿ: = <code><a href="</code>https://vismaya24x7.com/13699/2021/<code>">Click Here </a></code> = ==ವಿಶೇಷ ಸೇವೆಗಳು== * ತುಲಾಭಾರ * ಗಣ ಹೋಮ * ಮೂಢ ಗಣಪತಿ * ರಂಗ ಪೂಜೆ ==ಇಲ್ಲಿಗೆ ತಲುಪುವುದು ಹೇಗೆ?== * ರಸ್ತೆ ಮಾರ್ಗ: [[ಭಟ್ಕಳ]] ಮತ್ತು [[ಹೊನ್ನಾವರ]] ದಿಂದ ರಾ.ಹೆ. ೬೬ (ರಾ.ಹೆ. ೧೭)ರಲ್ಲಿ ಖಾಸಗಿ ಮತ್ತು ಸರಕಾರಿ ಸಾರಿಗೆ ವ್ಯವಸ್ಥೆ ಇದೆ. ಭಟ್ಕಳ ಯಿಂದ ೩೨ ಕಿ.ಮೀ ಹಾಗೂ ಹೊನ್ನಾವರದಿಂದ ೧೫ ಕಿ.ಮೀ ದೂರ. *ಹತ್ತಿರದ ರೈಲ್ವೆ ನಿಲ್ದಾಣ: ಹೊನ್ನಾವರ ([[ಕೊಂಕಣ ರೈಲ್ವೆ]] ) ಅಥವಾ [[ಮುರುಡೇಶ್ವರ]] (ಕೊಂಕಣ ರೈಲ್ವೆ ). *ಹತ್ತಿರದ ವಿಮಾನ ನಿಲ್ದಾಣ: [[ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು]]. ==ಆಹಾರ ಮತ್ತು ವಸತಿ ಸೌಕರ್ಯಗಳು== ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಆಹಾರವನ್ನು ಕೊಡುತ್ತಾರೆ. ದೇವಸ್ಥಾನದ ಆಡಳಿತ ಮಂಡಳಿಯ ಅತಿಥಿ ಗೃಹಗಳು ಇಲ್ಲಿ ಲಭ್ಯವಿವೆ. ಅತಿಥಿ ಗೃಹದಲ್ಲಿ ಉಳಿದುಕೊಳ್ಳಲು ಮುಂಗಡವಾಗಿ ಕಾಯ್ದಿರಿಸಬೇಕು. ಭಟ್ಕಳ, ಹೊನ್ನಾವರ ಮತ್ತು ಕುಮಟಾದಲ್ಲಿ ಉಳಿದುಕೊಳ್ಳಲು ಅತಿಥಿ ಗೃಹಗಳು ಲಭ್ಯವಿರುತ್ತದೆ. ==ಸಂರ್ಪಕ ವಿಳಾಸ== ಶ್ರೀ ವಿನಾಯಕ ದೇವರು, ಇಡಗುಂಜಿ, ಅಂಚೆ: ಮಿಲನ ಇಡಗುಂಜಿ, ಹೊನ್ನಾವರ ತಾ||, ಉತ್ತರ ಕನ್ನಡ ಜಿ||, ಕರ್ನಾಟಕ ರಾ||, ಭಾರತ-೫೮೧ ೪೨೩ ಫೋ: (೦೮೩೮೭) ೨೪೭ ೨೨೭ ಇಮೇಲ್: contact@idagunjidevaru.com ==ಇತರೆ ಪ್ರವಾಸಿ ಸ್ಥಳಗಳು== ಇಡಗುಂಜಿಗೆ [[ಮುರುಡೇಶ್ವರ]], [[ಗೋಕರ್ಣ|ಗೋರ್ಕಣ]], [[ಅಪ್ಸರಕೊಂಡ]], ಕಾಸರಗೋಡು ಸಮುದ್ರ ತೀರ, [[ಶರಾವತಿ|ಶರಾವತಿ ನದಿ]], ರಾಮ ಮತ್ತು ಲಕ್ಷ್ಮಣ ತೀರ್ಥಗಳು ಕೆಲವು ಸಮೀಪದ ಪ್ರವಾಸಿ ಸ್ಥಳಗಳಿವೆ. ==ಆಕರ== http://www.idagunjidevaru.com/story.php [[ವರ್ಗ:ಭಾರತದ ಪವಿತ್ರ ಕ್ಷೇತ್ರಗಳು]] [[ವರ್ಗ:ಕರ್ನಾಟಕದ ಪುಣ್ಯ ಕ್ಷೇತ್ರಗಳು]] [[ವರ್ಗ:ಕರ್ನಾಟಕದ ಪ್ರವಾಸಿ ತಾಣಗಳು]] [[ವರ್ಗ:ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳು]] [[ವರ್ಗ:ಹೊನ್ನಾವರ ತಾಲೂಕಿನ ಪ್ರವಾಸಿ ತಾಣಗಳು]] 5qqxql7in92pign3xvj590386unm4pv 1111048 1111047 2022-08-01T05:55:59Z VISMAYA 24X7 77356 wikitext text/x-wiki {{Orphan|date=ಡಿಸೆಂಬರ್ ೨೦೧೫}} {{Infobox Hindu temple | name = | image = | alt = | caption = | map_caption = ಕರ್ನಾಟಕದಲ್ಲಿ ಸ್ಥಳ | coordinates = {{coord|14|13|48.9|N|74|29|39.89|E|type:landmark_region:IN|display=inline,title}} | other_names = | proper_name = | country = [[ಭಾರತ]] | state = [[ಕರ್ನಾಟಕ]] | district = [[ಉತ್ತರ ಕನ್ನಡ]] | locale = [[ಇಡಗುಂಜಿ]] | elevation_m = | architecture = [[ದ್ರಾವಿಡ ವಾಸ್ತುಶಿಲ್ಪ]] | inscriptions = | creator = | website = }} ಇಡಗುಂಜಿ ವಿನಾಯಕ ದೇವಸ್ಥಾನವು ಕರ್ನಾಟಕದ ಬಹು ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರವಾಗಿದ್ದೂ ಸುಮಾರು ೧೫೦೦ ವ‌ರ್ಷಕೂ ಮಿಗಿಲಾದ ಇತಿಹಾಸ ಹೊಂದಿರುತ್ತದೆ. ಇದು [[ಉತ್ತರ ಕನ್ನಡ]] ಜಿಲ್ಲೆಯ [[ಹೊನ್ನಾವರ]] ತಾಲ್ಲೂಕಿನ ರಾ.ಹೆ. ೬೬ (ರಾ.ಹೆ. ೧೭)ರಿಂದ ೭ ಕೀ.ಮಿ. ದೂರದಲ್ಲಿ ಪೂರ್ವ ದಿಕ್ಕಿನಲ್ಲಿ ಇದೆ. ಈ ದೇವಸ್ಥಾನವನ್ನು ಸಾಮಾನ್ಯವಾಗಿ "ಇಡಗುಂಜಿ ದೇವಸ್ಥಾನ" ಎಂದು ಕರೆಯುತ್ತಾರೆ. ಕರ್ನಾಟಕದ ಕಡಲ ತೀರದ ಪ್ರಸಿದ್ಧ ([[ಗೋಕರ್ಣ]], [[ಇಡಗುಂಜಿ]], [[ಹಟ್ಟಿಅಂಗಡಿ|ಹಟ್ಟಿ ಅಂಗಡಿ]], ಗುಡ್ಡಟು [[ಆನೆಗುಡ್ಡೆ]], ಶರವು, ಸೌತಡ್ಕ) ಗಣಪತಿ ದೇವಸ್ಥಾನಗಳಲ್ಲಿ ಇಡಗುಂಜಿ ವಿನಾಯಕ ದೇವಸ್ಥಾನವು ಕೂಡ ಒಂದು. ಈ ದೇವಾಲಯದ ಪರಿಸರದಲ್ಲಿನ ಪ್ರಶಾಂತತೆ ನಿಜವಾಗಿಯೂ ಒಂದು ಅದ್ಭುತ ಅನುಭವ. ==ವಿನಾಯಕ ಮೂರ್ತಿ== ವಿನಾಯಕ (ಗಣಪತಿಯ ಒಂದು ರೂಪ)ನನ್ನು ಇಲ್ಲಿ "ಮಹೋತಭಾರ ಶ್ರೀ ವಿನಾಯಕ" ದೇವರು ಎಂದು ಕರೆಯುತ್ತಾರೆ. ಈ ದೇವಸ್ಥಾನದಲ್ಲಿ ವಿನಾಯಕ ಮೂರ್ತಿಯು ನಿಂತಿರುವ "ದ್ವಿ ಭುಜ" ಭಂಗಿಯಲ್ಲಿ ಸುಮಾರು ೮೮ ಸೆ.ಮೀ ಎತ್ತರ ಮತ್ತು ೫೯ಸೆ.ಮೀ ಅಗಲವನ್ನು ಹೊಂದಿರುತ್ತದೆ. ಮೂರ್ತಿಯ ಬಲ ಕೈಯಲ್ಲಿ ಕಮಲದ ಹೂ ಮತ್ತು ಎಡ ಕೈಯಲ್ಲಿ ವೋದಕವನ್ನು ಹೊಂದಿದೆ. ಗಣಪತಿಯ ವಾಹನ ಮೂಷಿಕ (ಇಲಿ)ನನ್ನು ಇಲ್ಲಿ ಮೂರ್ತಿಯ ಪಕ್ಕದಲ್ಲಿ ನೋಡಲು ಸಿಗುವುದಿಲ್ಲ. '''<big>ಅಂಗಾರಕ ಸಂಕಷ್ಟಿ</big>''' ಮoಗಳವಾರ ಬರುವ ಸಂಕಷ್ಟಿ ಚತುರ್ಥಿಯನ್ನೇ [https://vismaya24x7.com/13699/2021/ ಅಂಗಾರಕ ಸಂಕಷ್ಟ ಚತುರ್ಥಿ] ಎಂದು ಕರೆಯಲಾಗುತ್ತದೆ. ಈ ಅಂಗಾರಕ ಸಂಕಷ್ಟಿಗೆ ವಿಶೇಷ ಮಹತ್ವವಿದೆ. ಈ ದಿವಗು ಭಗವಾನ್ ಗಣೇಶನು ಮಂಗಳನಿಗೆ ವಿಮೋಚನೆಯನ್ನು ನೀಡಿದನೆಂದು ಹಿಂದೂ ಧರ್ಮಗ್ರಂಥದಲ್ಲಿ ಹೇಳಾಗಿದೆ. ಹೀಗಾಗಿ ಈ ದಿನದಂದು ಉಪವಾಸ ಮಾಡುವ ವ್ಯಕ್ತಿಯುವ ಗಣೇಶ ಮತ್ತು ಮಂಗಳನ ಆಶೀರ್ವಾದವನ್ನು ಪಡೆಯುತ್ತಾನೆ. ಜೀವನದಲ್ಲಿ ಎಂದಿಗೂ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂಬ ನಂಬಿಕೆ ಭಕ್ತರದ್ದು. ಅಂಗಾರಕ ಸಂಕಷ್ಟಿಯ ಅಂಗವಾಗಿ ಪುರಾಣ ಪ್ರಸಿದ್ಧ ದೇವಾಲಯದಲ್ಲಿ ಒಂದಾದ ಹೊನ್ನಾವರ ತಾಲೂಕಿನ ಇಡಗುಂಜಿ ಮಹಾಗಣಪತಿ ದೇವಸ್ಥಾನಕ್ಕೆ ಮುಂಜಾನೆಯಿAದಲೆ ಜನರು ಸಾಗರೋಪಾದಿಯಲ್ಲಿ ಬಂದು ವಿಘ್ನನವಿನಾಷಕನ ದರ್ಶನ ಪಡೆಯುತ್ತಾರೆ. ==ದೇವಸ್ಥಾನದ ಸಮಯ== # ದರ್ಶನ ಸಮಯ: ಮುಂಜಾನೆ ೬:೦೦ ಗಂಟೆಯಿಂದ ಮಧ್ಯಾಹ್ನ ೧:೦೦ಗಂಟೆಯ ತನಕ ಮತ್ತು ಮಧ್ಯಾಹ್ನ ೩:೦೦ ಗಂಟೆಯಿಂದ ರಾತ್ರಿ ೮:೩೦ ರ ತನಕ # ಅಭಿಷೇಕದ ಸಮಯ: ಮುಂಜಾನೆ ೬:೦೦ ಗಂಟೆ, ಬೆಳಗ್ಗೆ ೧೧:೦೦ಗಂಟೆ (ಮಹಾ ಅಭಿಷೇಕ) ಮತ್ತು ರಾತ್ರಿ ೭:00 ಗಂಟೆಗೆ # ಪೂಜೆ ಸಮಯ:ಮುಂಜಾನೆ ೮:೦0 ಗಂಟೆ, ಮಧ್ಯಾಹ್ನ ೧೨:೩0 ಗಂಟೆ (ಮಹಾ ಪೂಜೆ) ಮತ್ತು ರಾತ್ರಿ ೮:00 ಗಂಟೆಗೆ # ಇಡಗುಂಜಿ ಮಹಾಗಣಪತಿಗೆ ಪ್ರತಿದಿನ ಮಧ್ಯಾಹ್ನ ೧೨.೩೦ಕ್ಕೆ [https://vismaya24x7.com/1302/2020/ ಮಹಾಪೂಜೆ] ನಡೆಯುತ್ತಿದೆ. ಈ ಪೂಜೆಯನ್ನು ಕಣ್ತುಂಬಿಕೊಳ್ಳುವುದೇ ಒಂದು ಸೌಭಾಗ್ಯ. ಈ ವೇಳೆ ಅಪಾರ ಸಂಖ್ಯೆ ಭಕ್ತರು ಆಗಮಿಸಿ, ಇಷ್ಟಾರ್ಥ ಸಿದ್ಧಿಗಾಗಿ ಸಂಕಲ್ಪ ಮಾಡಿ, ಪ್ರಾರ್ಥಿಸುತ್ತಾರೆ. ಇಡಗುಂಜಿ ಮಹಾಗಣಪತಿಯ ಮಹಾಪೂಜೆಯ ವಿಡಿಯೋ ಇಲ್ಲಿದೆ ನೋಡಿ: [https://vismaya24x7.com/1302/2020/ ಇಡಗುಂಜಿ ಮಹಾಗಣಪತಿಯ ಮಹಾಪೂಜೆ ವಿಡಿಯೋ] ==ವಿಶೇಷ ಸೇವೆಗಳು== * ತುಲಾಭಾರ * ಗಣ ಹೋಮ * ಮೂಢ ಗಣಪತಿ * ರಂಗ ಪೂಜೆ ==ಇಲ್ಲಿಗೆ ತಲುಪುವುದು ಹೇಗೆ?== * ರಸ್ತೆ ಮಾರ್ಗ: [[ಭಟ್ಕಳ]] ಮತ್ತು [[ಹೊನ್ನಾವರ]] ದಿಂದ ರಾ.ಹೆ. ೬೬ (ರಾ.ಹೆ. ೧೭)ರಲ್ಲಿ ಖಾಸಗಿ ಮತ್ತು ಸರಕಾರಿ ಸಾರಿಗೆ ವ್ಯವಸ್ಥೆ ಇದೆ. ಭಟ್ಕಳ ಯಿಂದ ೩೨ ಕಿ.ಮೀ ಹಾಗೂ ಹೊನ್ನಾವರದಿಂದ ೧೫ ಕಿ.ಮೀ ದೂರ. *ಹತ್ತಿರದ ರೈಲ್ವೆ ನಿಲ್ದಾಣ: ಹೊನ್ನಾವರ ([[ಕೊಂಕಣ ರೈಲ್ವೆ]] ) ಅಥವಾ [[ಮುರುಡೇಶ್ವರ]] (ಕೊಂಕಣ ರೈಲ್ವೆ ). *ಹತ್ತಿರದ ವಿಮಾನ ನಿಲ್ದಾಣ: [[ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು]]. ==ಆಹಾರ ಮತ್ತು ವಸತಿ ಸೌಕರ್ಯಗಳು== ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಆಹಾರವನ್ನು ಕೊಡುತ್ತಾರೆ. ದೇವಸ್ಥಾನದ ಆಡಳಿತ ಮಂಡಳಿಯ ಅತಿಥಿ ಗೃಹಗಳು ಇಲ್ಲಿ ಲಭ್ಯವಿವೆ. ಅತಿಥಿ ಗೃಹದಲ್ಲಿ ಉಳಿದುಕೊಳ್ಳಲು ಮುಂಗಡವಾಗಿ ಕಾಯ್ದಿರಿಸಬೇಕು. ಭಟ್ಕಳ, ಹೊನ್ನಾವರ ಮತ್ತು ಕುಮಟಾದಲ್ಲಿ ಉಳಿದುಕೊಳ್ಳಲು ಅತಿಥಿ ಗೃಹಗಳು ಲಭ್ಯವಿರುತ್ತದೆ. ==ಸಂರ್ಪಕ ವಿಳಾಸ== ಶ್ರೀ ವಿನಾಯಕ ದೇವರು, ಇಡಗುಂಜಿ, ಅಂಚೆ: ಮಿಲನ ಇಡಗುಂಜಿ, ಹೊನ್ನಾವರ ತಾ||, ಉತ್ತರ ಕನ್ನಡ ಜಿ||, ಕರ್ನಾಟಕ ರಾ||, ಭಾರತ-೫೮೧ ೪೨೩ ಫೋ: (೦೮೩೮೭) ೨೪೭ ೨೨೭ ಇಮೇಲ್: contact@idagunjidevaru.com ==ಇತರೆ ಪ್ರವಾಸಿ ಸ್ಥಳಗಳು== ಇಡಗುಂಜಿಗೆ [[ಮುರುಡೇಶ್ವರ]], [[ಗೋಕರ್ಣ|ಗೋರ್ಕಣ]], [[ಅಪ್ಸರಕೊಂಡ]], ಕಾಸರಗೋಡು ಸಮುದ್ರ ತೀರ, [[ಶರಾವತಿ|ಶರಾವತಿ ನದಿ]], ರಾಮ ಮತ್ತು ಲಕ್ಷ್ಮಣ ತೀರ್ಥಗಳು ಕೆಲವು ಸಮೀಪದ ಪ್ರವಾಸಿ ಸ್ಥಳಗಳಿವೆ. ==ಆಕರ== http://www.idagunjidevaru.com/story.php [[ವರ್ಗ:ಭಾರತದ ಪವಿತ್ರ ಕ್ಷೇತ್ರಗಳು]] [[ವರ್ಗ:ಕರ್ನಾಟಕದ ಪುಣ್ಯ ಕ್ಷೇತ್ರಗಳು]] [[ವರ್ಗ:ಕರ್ನಾಟಕದ ಪ್ರವಾಸಿ ತಾಣಗಳು]] [[ವರ್ಗ:ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳು]] [[ವರ್ಗ:ಹೊನ್ನಾವರ ತಾಲೂಕಿನ ಪ್ರವಾಸಿ ತಾಣಗಳು]] m883bcs5nvftlwaihu2mcza56rbnpxl 1111049 1111048 2022-08-01T05:58:02Z VISMAYA 24X7 77356 wikitext text/x-wiki {{Orphan|date=ಡಿಸೆಂಬರ್ ೨೦೧೫}} {{Infobox Hindu temple | name = | image = | alt = | caption = | map_caption = ಕರ್ನಾಟಕದಲ್ಲಿ ಸ್ಥಳ | coordinates = {{coord|14|13|48.9|N|74|29|39.89|E|type:landmark_region:IN|display=inline,title}} | other_names = | proper_name = | country = [[ಭಾರತ]] | state = [[ಕರ್ನಾಟಕ]] | district = [[ಉತ್ತರ ಕನ್ನಡ]] | locale = [[ಇಡಗುಂಜಿ]] | elevation_m = | architecture = [[ದ್ರಾವಿಡ ವಾಸ್ತುಶಿಲ್ಪ]] | inscriptions = | creator = | website = }} ಇಡಗುಂಜಿ ವಿನಾಯಕ ದೇವಸ್ಥಾನವು ಕರ್ನಾಟಕದ ಬಹು ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರವಾಗಿದ್ದೂ ಸುಮಾರು ೧೫೦೦ ವ‌ರ್ಷಕೂ ಮಿಗಿಲಾದ ಇತಿಹಾಸ ಹೊಂದಿರುತ್ತದೆ. ಇದು [[ಉತ್ತರ ಕನ್ನಡ]] ಜಿಲ್ಲೆಯ [[ಹೊನ್ನಾವರ]] ತಾಲ್ಲೂಕಿನ ರಾ.ಹೆ. ೬೬ (ರಾ.ಹೆ. ೧೭)ರಿಂದ ೭ ಕೀ.ಮಿ. ದೂರದಲ್ಲಿ ಪೂರ್ವ ದಿಕ್ಕಿನಲ್ಲಿ ಇದೆ. ಈ ದೇವಸ್ಥಾನವನ್ನು ಸಾಮಾನ್ಯವಾಗಿ "ಇಡಗುಂಜಿ ದೇವಸ್ಥಾನ" ಎಂದು ಕರೆಯುತ್ತಾರೆ. ಕರ್ನಾಟಕದ ಕಡಲ ತೀರದ ಪ್ರಸಿದ್ಧ ([[ಗೋಕರ್ಣ]], [[ಇಡಗುಂಜಿ]], [[ಹಟ್ಟಿಅಂಗಡಿ|ಹಟ್ಟಿ ಅಂಗಡಿ]], ಗುಡ್ಡಟು [[ಆನೆಗುಡ್ಡೆ]], ಶರವು, ಸೌತಡ್ಕ) ಗಣಪತಿ ದೇವಸ್ಥಾನಗಳಲ್ಲಿ ಇಡಗುಂಜಿ ವಿನಾಯಕ ದೇವಸ್ಥಾನವು ಕೂಡ ಒಂದು. ಈ ದೇವಾಲಯದ ಪರಿಸರದಲ್ಲಿನ ಪ್ರಶಾಂತತೆ ನಿಜವಾಗಿಯೂ ಒಂದು ಅದ್ಭುತ ಅನುಭವ. ==ವಿನಾಯಕ ಮೂರ್ತಿ== ವಿನಾಯಕ (ಗಣಪತಿಯ ಒಂದು ರೂಪ)ನನ್ನು ಇಲ್ಲಿ "ಮಹೋತಭಾರ ಶ್ರೀ ವಿನಾಯಕ" ದೇವರು ಎಂದು ಕರೆಯುತ್ತಾರೆ. ಈ ದೇವಸ್ಥಾನದಲ್ಲಿ ವಿನಾಯಕ ಮೂರ್ತಿಯು ನಿಂತಿರುವ "ದ್ವಿ ಭುಜ" ಭಂಗಿಯಲ್ಲಿ ಸುಮಾರು ೮೮ ಸೆ.ಮೀ ಎತ್ತರ ಮತ್ತು ೫೯ಸೆ.ಮೀ ಅಗಲವನ್ನು ಹೊಂದಿರುತ್ತದೆ. ಮೂರ್ತಿಯ ಬಲ ಕೈಯಲ್ಲಿ ಕಮಲದ ಹೂ ಮತ್ತು ಎಡ ಕೈಯಲ್ಲಿ ವೋದಕವನ್ನು ಹೊಂದಿದೆ. ಗಣಪತಿಯ ವಾಹನ ಮೂಷಿಕ (ಇಲಿ)ನನ್ನು ಇಲ್ಲಿ ಮೂರ್ತಿಯ ಪಕ್ಕದಲ್ಲಿ ನೋಡಲು ಸಿಗುವುದಿಲ್ಲ. '''<big>ಅಂಗಾರಕ ಸಂಕಷ್ಟಿ</big>''' ಮoಗಳವಾರ ಬರುವ ಸಂಕಷ್ಟಿ ಚತುರ್ಥಿಯನ್ನೇ [https://vismaya24x7.com/13699/2021/ ಅಂಗಾರಕ ಸಂಕಷ್ಟ ಚತುರ್ಥಿ] ಎಂದು ಕರೆಯಲಾಗುತ್ತದೆ. ಈ ಅಂಗಾರಕ ಸಂಕಷ್ಟಿಗೆ ವಿಶೇಷ ಮಹತ್ವವಿದೆ. ಈ ದಿವಗು ಭಗವಾನ್ ಗಣೇಶನು ಮಂಗಳನಿಗೆ ವಿಮೋಚನೆಯನ್ನು ನೀಡಿದನೆಂದು ಹಿಂದೂ ಧರ್ಮಗ್ರಂಥದಲ್ಲಿ ಹೇಳಾಗಿದೆ. ಹೀಗಾಗಿ ಈ ದಿನದಂದು ಉಪವಾಸ ಮಾಡುವ ವ್ಯಕ್ತಿಯುವ ಗಣೇಶ ಮತ್ತು ಮಂಗಳನ ಆಶೀರ್ವಾದವನ್ನು ಪಡೆಯುತ್ತಾನೆ. ಜೀವನದಲ್ಲಿ ಎಂದಿಗೂ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂಬ ನಂಬಿಕೆ ಭಕ್ತರದ್ದು. ಅಂಗಾರಕ ಸಂಕಷ್ಟಿಯ ಅಂಗವಾಗಿ ಪುರಾಣ ಪ್ರಸಿದ್ಧ ದೇವಾಲಯದಲ್ಲಿ ಒಂದಾದ ಹೊನ್ನಾವರ ತಾಲೂಕಿನ ಇಡಗುಂಜಿ ಮಹಾಗಣಪತಿ ದೇವಸ್ಥಾನಕ್ಕೆ ಮುಂಜಾನೆಯಿoದಲೆ ಜನರು ಸಾಗರೋಪಾದಿಯಲ್ಲಿ ಬಂದು ವಿಘ್ನ ವಿಘ್ನನಿವಾರಕ ದರ್ಶನ ಪಡೆಯುತ್ತಾರೆ. ==ದೇವಸ್ಥಾನದ ಸಮಯ== # ದರ್ಶನ ಸಮಯ: ಮುಂಜಾನೆ ೬:೦೦ ಗಂಟೆಯಿಂದ ಮಧ್ಯಾಹ್ನ ೧:೦೦ಗಂಟೆಯ ತನಕ ಮತ್ತು ಮಧ್ಯಾಹ್ನ ೩:೦೦ ಗಂಟೆಯಿಂದ ರಾತ್ರಿ ೮:೩೦ ರ ತನಕ # ಅಭಿಷೇಕದ ಸಮಯ: ಮುಂಜಾನೆ ೬:೦೦ ಗಂಟೆ, ಬೆಳಗ್ಗೆ ೧೧:೦೦ಗಂಟೆ (ಮಹಾ ಅಭಿಷೇಕ) ಮತ್ತು ರಾತ್ರಿ ೭:00 ಗಂಟೆಗೆ # ಪೂಜೆ ಸಮಯ:ಮುಂಜಾನೆ ೮:೦0 ಗಂಟೆ, ಮಧ್ಯಾಹ್ನ ೧೨:೩0 ಗಂಟೆ (ಮಹಾ ಪೂಜೆ) ಮತ್ತು ರಾತ್ರಿ ೮:00 ಗಂಟೆಗೆ # ಇಡಗುಂಜಿ ಮಹಾಗಣಪತಿಗೆ ಪ್ರತಿದಿನ ಮಧ್ಯಾಹ್ನ ೧೨.೩೦ಕ್ಕೆ [https://vismaya24x7.com/1302/2020/ ಮಹಾಪೂಜೆ] ನಡೆಯುತ್ತಿದೆ. ಈ ಪೂಜೆಯನ್ನು ಕಣ್ತುಂಬಿಕೊಳ್ಳುವುದೇ ಒಂದು ಸೌಭಾಗ್ಯ. ಈ ವೇಳೆ ಅಪಾರ ಸಂಖ್ಯೆ ಭಕ್ತರು ಆಗಮಿಸಿ, ಇಷ್ಟಾರ್ಥ ಸಿದ್ಧಿಗಾಗಿ ಸಂಕಲ್ಪ ಮಾಡಿ, ಪ್ರಾರ್ಥಿಸುತ್ತಾರೆ. ಇಡಗುಂಜಿ ಮಹಾಗಣಪತಿಯ ಮಹಾಪೂಜೆಯ ವಿಡಿಯೋ ಇಲ್ಲಿದೆ ನೋಡಿ: [https://vismaya24x7.com/1302/2020/ ಇಡಗುಂಜಿ ಮಹಾಗಣಪತಿಯ ಮಹಾಪೂಜೆ ವಿಡಿಯೋ] ==ವಿಶೇಷ ಸೇವೆಗಳು== * ತುಲಾಭಾರ * ಗಣ ಹೋಮ * ಮೂಢ ಗಣಪತಿ * ರಂಗ ಪೂಜೆ ==ಇಲ್ಲಿಗೆ ತಲುಪುವುದು ಹೇಗೆ?== * ರಸ್ತೆ ಮಾರ್ಗ: [[ಭಟ್ಕಳ]] ಮತ್ತು [[ಹೊನ್ನಾವರ]] ದಿಂದ ರಾ.ಹೆ. ೬೬ (ರಾ.ಹೆ. ೧೭)ರಲ್ಲಿ ಖಾಸಗಿ ಮತ್ತು ಸರಕಾರಿ ಸಾರಿಗೆ ವ್ಯವಸ್ಥೆ ಇದೆ. ಭಟ್ಕಳ ಯಿಂದ ೩೨ ಕಿ.ಮೀ ಹಾಗೂ ಹೊನ್ನಾವರದಿಂದ ೧೫ ಕಿ.ಮೀ ದೂರ. *ಹತ್ತಿರದ ರೈಲ್ವೆ ನಿಲ್ದಾಣ: ಹೊನ್ನಾವರ ([[ಕೊಂಕಣ ರೈಲ್ವೆ]] ) ಅಥವಾ [[ಮುರುಡೇಶ್ವರ]] (ಕೊಂಕಣ ರೈಲ್ವೆ ). *ಹತ್ತಿರದ ವಿಮಾನ ನಿಲ್ದಾಣ: [[ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು]]. ==ಆಹಾರ ಮತ್ತು ವಸತಿ ಸೌಕರ್ಯಗಳು== ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಆಹಾರವನ್ನು ಕೊಡುತ್ತಾರೆ. ದೇವಸ್ಥಾನದ ಆಡಳಿತ ಮಂಡಳಿಯ ಅತಿಥಿ ಗೃಹಗಳು ಇಲ್ಲಿ ಲಭ್ಯವಿವೆ. ಅತಿಥಿ ಗೃಹದಲ್ಲಿ ಉಳಿದುಕೊಳ್ಳಲು ಮುಂಗಡವಾಗಿ ಕಾಯ್ದಿರಿಸಬೇಕು. ಭಟ್ಕಳ, ಹೊನ್ನಾವರ ಮತ್ತು ಕುಮಟಾದಲ್ಲಿ ಉಳಿದುಕೊಳ್ಳಲು ಅತಿಥಿ ಗೃಹಗಳು ಲಭ್ಯವಿರುತ್ತದೆ. ==ಸಂರ್ಪಕ ವಿಳಾಸ== ಶ್ರೀ ವಿನಾಯಕ ದೇವರು, ಇಡಗುಂಜಿ, ಅಂಚೆ: ಮಿಲನ ಇಡಗುಂಜಿ, ಹೊನ್ನಾವರ ತಾ||, ಉತ್ತರ ಕನ್ನಡ ಜಿ||, ಕರ್ನಾಟಕ ರಾ||, ಭಾರತ-೫೮೧ ೪೨೩ ಫೋ: (೦೮೩೮೭) ೨೪೭ ೨೨೭ ಇಮೇಲ್: contact@idagunjidevaru.com ==ಇತರೆ ಪ್ರವಾಸಿ ಸ್ಥಳಗಳು== ಇಡಗುಂಜಿಗೆ [[ಮುರುಡೇಶ್ವರ]], [[ಗೋಕರ್ಣ|ಗೋರ್ಕಣ]], [[ಅಪ್ಸರಕೊಂಡ]], ಕಾಸರಗೋಡು ಸಮುದ್ರ ತೀರ, [[ಶರಾವತಿ|ಶರಾವತಿ ನದಿ]], ರಾಮ ಮತ್ತು ಲಕ್ಷ್ಮಣ ತೀರ್ಥಗಳು ಕೆಲವು ಸಮೀಪದ ಪ್ರವಾಸಿ ಸ್ಥಳಗಳಿವೆ. ==ಆಕರ== http://www.idagunjidevaru.com/story.php [[ವರ್ಗ:ಭಾರತದ ಪವಿತ್ರ ಕ್ಷೇತ್ರಗಳು]] [[ವರ್ಗ:ಕರ್ನಾಟಕದ ಪುಣ್ಯ ಕ್ಷೇತ್ರಗಳು]] [[ವರ್ಗ:ಕರ್ನಾಟಕದ ಪ್ರವಾಸಿ ತಾಣಗಳು]] [[ವರ್ಗ:ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳು]] [[ವರ್ಗ:ಹೊನ್ನಾವರ ತಾಲೂಕಿನ ಪ್ರವಾಸಿ ತಾಣಗಳು]] cjm7disnftaexmu42fiv2olqku46urq 1111050 1111049 2022-08-01T06:07:47Z VISMAYA 24X7 77356 ಗಣೇಶ ಚತುರ್ಥಿ ಮತ್ತು ಅಂಗಾರಕ ಸಂಕಷ್ಟಿಯ ಕುರಿತು ಮಾಹಿತಿ ನೀಡಲಾಗಿದೆ. wikitext text/x-wiki {{Orphan|date=ಡಿಸೆಂಬರ್ ೨೦೧೫}} {{Infobox Hindu temple | name = | image = | alt = | caption = | map_caption = ಕರ್ನಾಟಕದಲ್ಲಿ ಸ್ಥಳ | coordinates = {{coord|14|13|48.9|N|74|29|39.89|E|type:landmark_region:IN|display=inline,title}} | other_names = | proper_name = | country = [[ಭಾರತ]] | state = [[ಕರ್ನಾಟಕ]] | district = [[ಉತ್ತರ ಕನ್ನಡ]] | locale = [[ಇಡಗುಂಜಿ]] | elevation_m = | architecture = [[ದ್ರಾವಿಡ ವಾಸ್ತುಶಿಲ್ಪ]] | inscriptions = | creator = | website = }} ಇಡಗುಂಜಿ ವಿನಾಯಕ ದೇವಸ್ಥಾನವು ಕರ್ನಾಟಕದ ಬಹು ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರವಾಗಿದ್ದೂ ಸುಮಾರು ೧೫೦೦ ವ‌ರ್ಷಕೂ ಮಿಗಿಲಾದ ಇತಿಹಾಸ ಹೊಂದಿರುತ್ತದೆ. ಇದು [[ಉತ್ತರ ಕನ್ನಡ]] ಜಿಲ್ಲೆಯ [[ಹೊನ್ನಾವರ]] ತಾಲ್ಲೂಕಿನ ರಾ.ಹೆ. ೬೬ (ರಾ.ಹೆ. ೧೭)ರಿಂದ ೭ ಕೀ.ಮಿ. ದೂರದಲ್ಲಿ ಪೂರ್ವ ದಿಕ್ಕಿನಲ್ಲಿ ಇದೆ. ಈ ದೇವಸ್ಥಾನವನ್ನು ಸಾಮಾನ್ಯವಾಗಿ "ಇಡಗುಂಜಿ ದೇವಸ್ಥಾನ" ಎಂದು ಕರೆಯುತ್ತಾರೆ. ಕರ್ನಾಟಕದ ಕಡಲ ತೀರದ ಪ್ರಸಿದ್ಧ ([[ಗೋಕರ್ಣ]], [[ಇಡಗುಂಜಿ]], [[ಹಟ್ಟಿಅಂಗಡಿ|ಹಟ್ಟಿ ಅಂಗಡಿ]], ಗುಡ್ಡಟು [[ಆನೆಗುಡ್ಡೆ]], ಶರವು, ಸೌತಡ್ಕ) ಗಣಪತಿ ದೇವಸ್ಥಾನಗಳಲ್ಲಿ ಇಡಗುಂಜಿ ವಿನಾಯಕ ದೇವಸ್ಥಾನವು ಕೂಡ ಒಂದು. ಈ ದೇವಾಲಯದ ಪರಿಸರದಲ್ಲಿನ ಪ್ರಶಾಂತತೆ ನಿಜವಾಗಿಯೂ ಒಂದು ಅದ್ಭುತ ಅನುಭವ. ==ವಿನಾಯಕ ಮೂರ್ತಿ== ವಿನಾಯಕ (ಗಣಪತಿಯ ಒಂದು ರೂಪ)ನನ್ನು ಇಲ್ಲಿ "ಮಹೋತಭಾರ ಶ್ರೀ ವಿನಾಯಕ" ದೇವರು ಎಂದು ಕರೆಯುತ್ತಾರೆ. ಈ ದೇವಸ್ಥಾನದಲ್ಲಿ ವಿನಾಯಕ ಮೂರ್ತಿಯು ನಿಂತಿರುವ "ದ್ವಿ ಭುಜ" ಭಂಗಿಯಲ್ಲಿ ಸುಮಾರು ೮೮ ಸೆ.ಮೀ ಎತ್ತರ ಮತ್ತು ೫೯ಸೆ.ಮೀ ಅಗಲವನ್ನು ಹೊಂದಿರುತ್ತದೆ. ಮೂರ್ತಿಯ ಬಲ ಕೈಯಲ್ಲಿ ಕಮಲದ ಹೂ ಮತ್ತು ಎಡ ಕೈಯಲ್ಲಿ ವೋದಕವನ್ನು ಹೊಂದಿದೆ. ಗಣಪತಿಯ ವಾಹನ ಮೂಷಿಕ (ಇಲಿ)ನನ್ನು ಇಲ್ಲಿ ಮೂರ್ತಿಯ ಪಕ್ಕದಲ್ಲಿ ನೋಡಲು ಸಿಗುವುದಿಲ್ಲ. === '''<big>ಗಣೇಶ ಚತುರ್ಥಿ</big>''' === ಪ್ರತಿವರ್ಷ ಚೌತಿ ಬಂದ್ರೆ ಸಾಕು, ಇಡಗುಂಜಿ ಕ್ಷೇತ್ರ ಕಳೆಗಟ್ಟುತ್ತದೆ. ಎಲ್ಲಿ ನೋಡಿದ್ರು ವಾಹನಗಳ ಸಾಲು, ಸಾಲು ಕಣ್ಣಿಗೆ ಕಾಣುತ್ತದೆ.  ಇಲ್ಲಿ ಗಣೇಶ ಚತುರ್ಥಿಯಂದು ಲಕ್ಷಾಂತರ ಭಕ್ತರು ಆಗಮಿಸಿ, ವಿನಾಯಕನಿಗೆ ಪೂಜೆ ಸಲ್ಲಿಸಿ, ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸುತ್ತಾರೆ ಎಲ್ಲರಿಗೂ ಇಡಗುಂಜಿ ಕ್ಷೇತ್ರವು ಪ್ರಮುಖ ಯಾತ್ರಾಸ್ಥಳವಾಗಿದ್ದು , ನಂಬಿ ಬಂದ ಭಕ್ತರ ಎಲ್ಲಾ  ಇಷ್ಟಾರ್ಥಗಳನ್ನು ಪೂರೈಸಲು  ಗಣೇಶ  ಇಲ್ಲಿ ಬಾಲಗಣಪತಿಯ ರೂಪದಲ್ಲಿ ನೆಲೆಸಿದ್ದಾನೆ.  ಈ ಬಾಲಗಣಪತಿಯ ಸನ್ನಿದಿಗೆ  ಭಕ್ತರು ಪದೇ ಪದೇ ಆಗಮಿಸಿ ತಮ್ಮ ಹರಕೆ ಸಲ್ಲಿಸುವುದು ಈ ಕ್ಷೇತ್ರದ ಮಹಿಮೆಗೆ  ನಿದರ್ಶನ. === '''<big>ಅಂಗಾರಕ ಸಂಕಷ್ಟಿ</big>''' === ಮoಗಳವಾರ ಬರುವ ಸಂಕಷ್ಟಿ ಚತುರ್ಥಿಯನ್ನೇ [https://vismaya24x7.com/13699/2021/ ಅಂಗಾರಕ ಸಂಕಷ್ಟ ಚತುರ್ಥಿ] ಎಂದು ಕರೆಯಲಾಗುತ್ತದೆ. ಈ ಅಂಗಾರಕ ಸಂಕಷ್ಟಿಗೆ ವಿಶೇಷ ಮಹತ್ವವಿದೆ. ಈ ದಿವಗು ಭಗವಾನ್ ಗಣೇಶನು ಮಂಗಳನಿಗೆ ವಿಮೋಚನೆಯನ್ನು ನೀಡಿದನೆಂದು ಹಿಂದೂ ಧರ್ಮಗ್ರಂಥದಲ್ಲಿ ಹೇಳಾಗಿದೆ. ಹೀಗಾಗಿ ಈ ದಿನದಂದು ಉಪವಾಸ ಮಾಡುವ ವ್ಯಕ್ತಿಯುವ ಗಣೇಶ ಮತ್ತು ಮಂಗಳನ ಆಶೀರ್ವಾದವನ್ನು ಪಡೆಯುತ್ತಾನೆ. ಜೀವನದಲ್ಲಿ ಎಂದಿಗೂ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂಬ ನಂಬಿಕೆ ಭಕ್ತರದ್ದು. ಅಂಗಾರಕ ಸಂಕಷ್ಟಿಯ ಅಂಗವಾಗಿ ಪುರಾಣ ಪ್ರಸಿದ್ಧ ದೇವಾಲಯದಲ್ಲಿ ಒಂದಾದ ಹೊನ್ನಾವರ ತಾಲೂಕಿನ ಇಡಗುಂಜಿ ಮಹಾಗಣಪತಿ ದೇವಸ್ಥಾನಕ್ಕೆ ಮುಂಜಾನೆಯಿoದಲೆ ಜನರು ಸಾಗರೋಪಾದಿಯಲ್ಲಿ ಬಂದು ವಿಘ್ನ ವಿಘ್ನನಿವಾರಕ ದರ್ಶನ ಪಡೆಯುತ್ತಾರೆ. ==ದೇವಸ್ಥಾನದ ಸಮಯ== # ದರ್ಶನ ಸಮಯ: ಮುಂಜಾನೆ ೬:೦೦ ಗಂಟೆಯಿಂದ ಮಧ್ಯಾಹ್ನ ೧:೦೦ಗಂಟೆಯ ತನಕ ಮತ್ತು ಮಧ್ಯಾಹ್ನ ೩:೦೦ ಗಂಟೆಯಿಂದ ರಾತ್ರಿ ೮:೩೦ ರ ತನಕ # ಅಭಿಷೇಕದ ಸಮಯ: ಮುಂಜಾನೆ ೬:೦೦ ಗಂಟೆ, ಬೆಳಗ್ಗೆ ೧೧:೦೦ಗಂಟೆ (ಮಹಾ ಅಭಿಷೇಕ) ಮತ್ತು ರಾತ್ರಿ ೭:00 ಗಂಟೆಗೆ # ಪೂಜೆ ಸಮಯ:ಮುಂಜಾನೆ ೮:೦0 ಗಂಟೆ, ಮಧ್ಯಾಹ್ನ ೧೨:೩0 ಗಂಟೆ (ಮಹಾ ಪೂಜೆ) ಮತ್ತು ರಾತ್ರಿ ೮:00 ಗಂಟೆಗೆ # ಇಡಗುಂಜಿ ಮಹಾಗಣಪತಿಗೆ ಪ್ರತಿದಿನ ಮಧ್ಯಾಹ್ನ ೧೨.೩೦ಕ್ಕೆ [https://vismaya24x7.com/1302/2020/ ಮಹಾಪೂಜೆ] ನಡೆಯುತ್ತಿದೆ. ಈ ಪೂಜೆಯನ್ನು ಕಣ್ತುಂಬಿಕೊಳ್ಳುವುದೇ ಒಂದು ಸೌಭಾಗ್ಯ. ಈ ವೇಳೆ ಅಪಾರ ಸಂಖ್ಯೆ ಭಕ್ತರು ಆಗಮಿಸಿ, ಇಷ್ಟಾರ್ಥ ಸಿದ್ಧಿಗಾಗಿ ಸಂಕಲ್ಪ ಮಾಡಿ, ಪ್ರಾರ್ಥಿಸುತ್ತಾರೆ. ಇಡಗುಂಜಿ ಮಹಾಗಣಪತಿಯ ಮಹಾಪೂಜೆಯ ವಿಡಿಯೋ ಇಲ್ಲಿದೆ ನೋಡಿ: [https://vismaya24x7.com/1302/2020/ ಇಡಗುಂಜಿ ಮಹಾಗಣಪತಿಯ ಮಹಾಪೂಜೆ ವಿಡಿಯೋ] ==ವಿಶೇಷ ಸೇವೆಗಳು== * ತುಲಾಭಾರ * ಗಣ ಹೋಮ * ಮೂಢ ಗಣಪತಿ * ರಂಗ ಪೂಜೆ ==ಇಲ್ಲಿಗೆ ತಲುಪುವುದು ಹೇಗೆ?== * ರಸ್ತೆ ಮಾರ್ಗ: [[ಭಟ್ಕಳ]] ಮತ್ತು [[ಹೊನ್ನಾವರ]] ದಿಂದ ರಾ.ಹೆ. ೬೬ (ರಾ.ಹೆ. ೧೭)ರಲ್ಲಿ ಖಾಸಗಿ ಮತ್ತು ಸರಕಾರಿ ಸಾರಿಗೆ ವ್ಯವಸ್ಥೆ ಇದೆ. ಭಟ್ಕಳ ಯಿಂದ ೩೨ ಕಿ.ಮೀ ಹಾಗೂ ಹೊನ್ನಾವರದಿಂದ ೧೫ ಕಿ.ಮೀ ದೂರ. *ಹತ್ತಿರದ ರೈಲ್ವೆ ನಿಲ್ದಾಣ: ಹೊನ್ನಾವರ ([[ಕೊಂಕಣ ರೈಲ್ವೆ]] ) ಅಥವಾ [[ಮುರುಡೇಶ್ವರ]] (ಕೊಂಕಣ ರೈಲ್ವೆ ). *ಹತ್ತಿರದ ವಿಮಾನ ನಿಲ್ದಾಣ: [[ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು]]. ==ಆಹಾರ ಮತ್ತು ವಸತಿ ಸೌಕರ್ಯಗಳು== ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಆಹಾರವನ್ನು ಕೊಡುತ್ತಾರೆ. ದೇವಸ್ಥಾನದ ಆಡಳಿತ ಮಂಡಳಿಯ ಅತಿಥಿ ಗೃಹಗಳು ಇಲ್ಲಿ ಲಭ್ಯವಿವೆ. ಅತಿಥಿ ಗೃಹದಲ್ಲಿ ಉಳಿದುಕೊಳ್ಳಲು ಮುಂಗಡವಾಗಿ ಕಾಯ್ದಿರಿಸಬೇಕು. ಭಟ್ಕಳ, ಹೊನ್ನಾವರ ಮತ್ತು ಕುಮಟಾದಲ್ಲಿ ಉಳಿದುಕೊಳ್ಳಲು ಅತಿಥಿ ಗೃಹಗಳು ಲಭ್ಯವಿರುತ್ತದೆ. ==ಸಂರ್ಪಕ ವಿಳಾಸ== ಶ್ರೀ ವಿನಾಯಕ ದೇವರು, ಇಡಗುಂಜಿ, ಅಂಚೆ: ಮಿಲನ ಇಡಗುಂಜಿ, ಹೊನ್ನಾವರ ತಾ||, ಉತ್ತರ ಕನ್ನಡ ಜಿ||, ಕರ್ನಾಟಕ ರಾ||, ಭಾರತ-೫೮೧ ೪೨೩ ಫೋ: (೦೮೩೮೭) ೨೪೭ ೨೨೭ ಇಮೇಲ್: contact@idagunjidevaru.com ==ಇತರೆ ಪ್ರವಾಸಿ ಸ್ಥಳಗಳು== ಇಡಗುಂಜಿಗೆ [[ಮುರುಡೇಶ್ವರ]], [[ಗೋಕರ್ಣ|ಗೋರ್ಕಣ]], [[ಅಪ್ಸರಕೊಂಡ]], ಕಾಸರಗೋಡು ಸಮುದ್ರ ತೀರ, [[ಶರಾವತಿ|ಶರಾವತಿ ನದಿ]], ರಾಮ ಮತ್ತು ಲಕ್ಷ್ಮಣ ತೀರ್ಥಗಳು ಕೆಲವು ಸಮೀಪದ ಪ್ರವಾಸಿ ಸ್ಥಳಗಳಿವೆ. ==ಆಕರ== http://www.idagunjidevaru.com/story.php https://vismaya24x7.com/ [[ವರ್ಗ:ಭಾರತದ ಪವಿತ್ರ ಕ್ಷೇತ್ರಗಳು]] [[ವರ್ಗ:ಕರ್ನಾಟಕದ ಪುಣ್ಯ ಕ್ಷೇತ್ರಗಳು]] [[ವರ್ಗ:ಕರ್ನಾಟಕದ ಪ್ರವಾಸಿ ತಾಣಗಳು]] [[ವರ್ಗ:ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳು]] [[ವರ್ಗ:ಹೊನ್ನಾವರ ತಾಲೂಕಿನ ಪ್ರವಾಸಿ ತಾಣಗಳು]] nr1tmq1w4fg8d7da2ost0vqrktpu43w 1111051 1111050 2022-08-01T06:09:54Z VISMAYA 24X7 77356 wikitext text/x-wiki {{Orphan|date=ಡಿಸೆಂಬರ್ ೨೦೧೫}} {{Infobox Hindu temple | name = | image = | alt = | caption = | map_caption = ಕರ್ನಾಟಕದಲ್ಲಿ ಸ್ಥಳ | coordinates = {{coord|14|13|48.9|N|74|29|39.89|E|type:landmark_region:IN|display=inline,title}} | other_names = | proper_name = | country = [[ಭಾರತ]] | state = [[ಕರ್ನಾಟಕ]] | district = [[ಉತ್ತರ ಕನ್ನಡ]] | locale = [[ಇಡಗುಂಜಿ]] | elevation_m = | architecture = [[ದ್ರಾವಿಡ ವಾಸ್ತುಶಿಲ್ಪ]] | inscriptions = | creator = | website = }} ಇಡಗುಂಜಿ ವಿನಾಯಕ ದೇವಸ್ಥಾನವು ಕರ್ನಾಟಕದ ಬಹು ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರವಾಗಿದ್ದೂ ಸುಮಾರು ೧೫೦೦ ವ‌ರ್ಷಕೂ ಮಿಗಿಲಾದ ಇತಿಹಾಸ ಹೊಂದಿರುತ್ತದೆ. ಇದು [[ಉತ್ತರ ಕನ್ನಡ]] ಜಿಲ್ಲೆಯ [[ಹೊನ್ನಾವರ]] ತಾಲ್ಲೂಕಿನ ರಾ.ಹೆ. ೬೬ (ರಾ.ಹೆ. ೧೭)ರಿಂದ ೭ ಕೀ.ಮಿ. ದೂರದಲ್ಲಿ ಪೂರ್ವ ದಿಕ್ಕಿನಲ್ಲಿ ಇದೆ. ಈ ದೇವಸ್ಥಾನವನ್ನು ಸಾಮಾನ್ಯವಾಗಿ "ಇಡಗುಂಜಿ ದೇವಸ್ಥಾನ" ಎಂದು ಕರೆಯುತ್ತಾರೆ. ಕರ್ನಾಟಕದ ಕಡಲ ತೀರದ ಪ್ರಸಿದ್ಧ ([[ಗೋಕರ್ಣ]], [[ಇಡಗುಂಜಿ]], [[ಹಟ್ಟಿಅಂಗಡಿ|ಹಟ್ಟಿ ಅಂಗಡಿ]], ಗುಡ್ಡಟು [[ಆನೆಗುಡ್ಡೆ]], ಶರವು, ಸೌತಡ್ಕ) ಗಣಪತಿ ದೇವಸ್ಥಾನಗಳಲ್ಲಿ ಇಡಗುಂಜಿ ವಿನಾಯಕ ದೇವಸ್ಥಾನವು ಕೂಡ ಒಂದು. ಈ ದೇವಾಲಯದ ಪರಿಸರದಲ್ಲಿನ ಪ್ರಶಾಂತತೆ ನಿಜವಾಗಿಯೂ ಒಂದು ಅದ್ಭುತ ಅನುಭವ. ==ವಿನಾಯಕ ಮೂರ್ತಿ== ವಿನಾಯಕ (ಗಣಪತಿಯ ಒಂದು ರೂಪ)ನನ್ನು ಇಲ್ಲಿ "ಮಹೋತಭಾರ ಶ್ರೀ ವಿನಾಯಕ" ದೇವರು ಎಂದು ಕರೆಯುತ್ತಾರೆ. ಈ ದೇವಸ್ಥಾನದಲ್ಲಿ ವಿನಾಯಕ ಮೂರ್ತಿಯು ನಿಂತಿರುವ "ದ್ವಿ ಭುಜ" ಭಂಗಿಯಲ್ಲಿ ಸುಮಾರು ೮೮ ಸೆ.ಮೀ ಎತ್ತರ ಮತ್ತು ೫೯ಸೆ.ಮೀ ಅಗಲವನ್ನು ಹೊಂದಿರುತ್ತದೆ. ಮೂರ್ತಿಯ ಬಲ ಕೈಯಲ್ಲಿ ಕಮಲದ ಹೂ ಮತ್ತು ಎಡ ಕೈಯಲ್ಲಿ ವೋದಕವನ್ನು ಹೊಂದಿದೆ. ಗಣಪತಿಯ ವಾಹನ ಮೂಷಿಕ (ಇಲಿ)ನನ್ನು ಇಲ್ಲಿ ಮೂರ್ತಿಯ ಪಕ್ಕದಲ್ಲಿ ನೋಡಲು ಸಿಗುವುದಿಲ್ಲ. === '''<big>ಗಣೇಶ ಚತುರ್ಥಿ</big>''' === ಪ್ರತಿವರ್ಷ ಚೌತಿ ಬಂದ್ರೆ ಸಾಕು, ಇಡಗುಂಜಿ ಕ್ಷೇತ್ರ ಕಳೆಗಟ್ಟುತ್ತದೆ. ಎಲ್ಲಿ ನೋಡಿದ್ರು ವಾಹನಗಳ ಸಾಲು, ಸಾಲು ಕಣ್ಣಿಗೆ ಕಾಣುತ್ತದೆ.  ಇಲ್ಲಿ ಗಣೇಶ ಚತುರ್ಥಿಯಂದು ಲಕ್ಷಾಂತರ ಭಕ್ತರು ಆಗಮಿಸಿ, ವಿನಾಯಕನಿಗೆ ಪೂಜೆ ಸಲ್ಲಿಸಿ, ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸುತ್ತಾರೆ ಎಲ್ಲರಿಗೂ ಇಡಗುಂಜಿ ಕ್ಷೇತ್ರವು ಪ್ರಮುಖ ಯಾತ್ರಾಸ್ಥಳವಾಗಿದ್ದು , ನಂಬಿ ಬಂದ ಭಕ್ತರ ಎಲ್ಲಾ  ಇಷ್ಟಾರ್ಥಗಳನ್ನು ಪೂರೈಸಲು  ಗಣೇಶ  ಇಲ್ಲಿ ಬಾಲಗಣಪತಿಯ ರೂಪದಲ್ಲಿ ನೆಲೆಸಿದ್ದಾನೆ.  ಈ ಬಾಲಗಣಪತಿಯ ಸನ್ನಿದಿಗೆ  ಭಕ್ತರು ಪದೇ ಪದೇ ಆಗಮಿಸಿ ತಮ್ಮ ಹರಕೆ ಸಲ್ಲಿಸುವುದು ಈ ಕ್ಷೇತ್ರದ ಮಹಿಮೆಗೆ  ನಿದರ್ಶನ. === '''<big>ಅಂಗಾರಕ ಸಂಕಷ್ಟಿ</big>''' === ಮoಗಳವಾರ ಬರುವ ಸಂಕಷ್ಟಿ ಚತುರ್ಥಿಯನ್ನೇ [https://vismaya24x7.com/13699/2021/ ಅಂಗಾರಕ ಸಂಕಷ್ಟ ಚತುರ್ಥಿ] ಎಂದು ಕರೆಯಲಾಗುತ್ತದೆ. ಈ ಅಂಗಾರಕ ಸಂಕಷ್ಟಿಗೆ ವಿಶೇಷ ಮಹತ್ವವಿದೆ. ಈ ದಿನ ಭಗವಾನ್ ಗಣೇಶನು ಮಂಗಳನಿಗೆ ವಿಮೋಚನೆಯನ್ನು ನೀಡಿದನೆಂದು ಹಿಂದೂ ಧರ್ಮಗ್ರಂಥದಲ್ಲಿ ಹೇಳಾಗಿದೆ. ಹೀಗಾಗಿ ಈ ದಿನದಂದು ಉಪವಾಸ ಮಾಡುವ ವ್ಯಕ್ತಿಯುವ ಗಣೇಶ ಮತ್ತು ಮಂಗಳನ ಆಶೀರ್ವಾದವನ್ನು ಪಡೆಯುತ್ತಾನೆ. ಜೀವನದಲ್ಲಿ ಎಂದಿಗೂ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂಬ ನಂಬಿಕೆ ಭಕ್ತರದ್ದು. ಅಂಗಾರಕ ಸಂಕಷ್ಟಿಯ ಅಂಗವಾಗಿ ಪುರಾಣ ಪ್ರಸಿದ್ಧ ದೇವಾಲಯದಲ್ಲಿ ಒಂದಾದ ಹೊನ್ನಾವರ ತಾಲೂಕಿನ ಇಡಗುಂಜಿ ಮಹಾಗಣಪತಿ ದೇವಸ್ಥಾನಕ್ಕೆ ಮುಂಜಾನೆಯಿoದಲೆ ಜನರು ಸಾಗರೋಪಾದಿಯಲ್ಲಿ ಬಂದು ವಿಘ್ನ ವಿಘ್ನನಿವಾರಕ ದರ್ಶನ ಪಡೆಯುತ್ತಾರೆ. ==ದೇವಸ್ಥಾನದ ಸಮಯ== # ದರ್ಶನ ಸಮಯ: ಮುಂಜಾನೆ ೬:೦೦ ಗಂಟೆಯಿಂದ ಮಧ್ಯಾಹ್ನ ೧:೦೦ಗಂಟೆಯ ತನಕ ಮತ್ತು ಮಧ್ಯಾಹ್ನ ೩:೦೦ ಗಂಟೆಯಿಂದ ರಾತ್ರಿ ೮:೩೦ ರ ತನಕ # ಅಭಿಷೇಕದ ಸಮಯ: ಮುಂಜಾನೆ ೬:೦೦ ಗಂಟೆ, ಬೆಳಗ್ಗೆ ೧೧:೦೦ಗಂಟೆ (ಮಹಾ ಅಭಿಷೇಕ) ಮತ್ತು ರಾತ್ರಿ ೭:00 ಗಂಟೆಗೆ # ಪೂಜೆ ಸಮಯ:ಮುಂಜಾನೆ ೮:೦0 ಗಂಟೆ, ಮಧ್ಯಾಹ್ನ ೧೨:೩0 ಗಂಟೆ (ಮಹಾ ಪೂಜೆ) ಮತ್ತು ರಾತ್ರಿ ೮:00 ಗಂಟೆಗೆ # ಇಡಗುಂಜಿ ಮಹಾಗಣಪತಿಗೆ ಪ್ರತಿದಿನ ಮಧ್ಯಾಹ್ನ ೧೨.೩೦ಕ್ಕೆ [https://vismaya24x7.com/1302/2020/ ಮಹಾಪೂಜೆ] ನಡೆಯುತ್ತಿದೆ. ಈ ಪೂಜೆಯನ್ನು ಕಣ್ತುಂಬಿಕೊಳ್ಳುವುದೇ ಒಂದು ಸೌಭಾಗ್ಯ. ಈ ವೇಳೆ ಅಪಾರ ಸಂಖ್ಯೆ ಭಕ್ತರು ಆಗಮಿಸಿ, ಇಷ್ಟಾರ್ಥ ಸಿದ್ಧಿಗಾಗಿ ಸಂಕಲ್ಪ ಮಾಡಿ, ಪ್ರಾರ್ಥಿಸುತ್ತಾರೆ. ಇಡಗುಂಜಿ ಮಹಾಗಣಪತಿಯ ಮಹಾಪೂಜೆಯ ವಿಡಿಯೋ ಇಲ್ಲಿದೆ ನೋಡಿ: [https://vismaya24x7.com/1302/2020/ ಇಡಗುಂಜಿ ಮಹಾಗಣಪತಿಯ ಮಹಾಪೂಜೆ ವಿಡಿಯೋ] ==ವಿಶೇಷ ಸೇವೆಗಳು== * ತುಲಾಭಾರ * ಗಣ ಹೋಮ * ಮೂಢ ಗಣಪತಿ * ರಂಗ ಪೂಜೆ ==ಇಲ್ಲಿಗೆ ತಲುಪುವುದು ಹೇಗೆ?== * ರಸ್ತೆ ಮಾರ್ಗ: [[ಭಟ್ಕಳ]] ಮತ್ತು [[ಹೊನ್ನಾವರ]] ದಿಂದ ರಾ.ಹೆ. ೬೬ (ರಾ.ಹೆ. ೧೭)ರಲ್ಲಿ ಖಾಸಗಿ ಮತ್ತು ಸರಕಾರಿ ಸಾರಿಗೆ ವ್ಯವಸ್ಥೆ ಇದೆ. ಭಟ್ಕಳ ಯಿಂದ ೩೨ ಕಿ.ಮೀ ಹಾಗೂ ಹೊನ್ನಾವರದಿಂದ ೧೫ ಕಿ.ಮೀ ದೂರ. *ಹತ್ತಿರದ ರೈಲ್ವೆ ನಿಲ್ದಾಣ: ಹೊನ್ನಾವರ ([[ಕೊಂಕಣ ರೈಲ್ವೆ]] ) ಅಥವಾ [[ಮುರುಡೇಶ್ವರ]] (ಕೊಂಕಣ ರೈಲ್ವೆ ). *ಹತ್ತಿರದ ವಿಮಾನ ನಿಲ್ದಾಣ: [[ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು]]. ==ಆಹಾರ ಮತ್ತು ವಸತಿ ಸೌಕರ್ಯಗಳು== ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಆಹಾರವನ್ನು ಕೊಡುತ್ತಾರೆ. ದೇವಸ್ಥಾನದ ಆಡಳಿತ ಮಂಡಳಿಯ ಅತಿಥಿ ಗೃಹಗಳು ಇಲ್ಲಿ ಲಭ್ಯವಿವೆ. ಅತಿಥಿ ಗೃಹದಲ್ಲಿ ಉಳಿದುಕೊಳ್ಳಲು ಮುಂಗಡವಾಗಿ ಕಾಯ್ದಿರಿಸಬೇಕು. ಭಟ್ಕಳ, ಹೊನ್ನಾವರ ಮತ್ತು ಕುಮಟಾದಲ್ಲಿ ಉಳಿದುಕೊಳ್ಳಲು ಅತಿಥಿ ಗೃಹಗಳು ಲಭ್ಯವಿರುತ್ತದೆ. ==ಸಂರ್ಪಕ ವಿಳಾಸ== ಶ್ರೀ ವಿನಾಯಕ ದೇವರು, ಇಡಗುಂಜಿ, ಅಂಚೆ: ಮಿಲನ ಇಡಗುಂಜಿ, ಹೊನ್ನಾವರ ತಾ||, ಉತ್ತರ ಕನ್ನಡ ಜಿ||, ಕರ್ನಾಟಕ ರಾ||, ಭಾರತ-೫೮೧ ೪೨೩ ಫೋ: (೦೮೩೮೭) ೨೪೭ ೨೨೭ ಇಮೇಲ್: contact@idagunjidevaru.com ==ಇತರೆ ಪ್ರವಾಸಿ ಸ್ಥಳಗಳು== ಇಡಗುಂಜಿಗೆ [[ಮುರುಡೇಶ್ವರ]], [[ಗೋಕರ್ಣ|ಗೋರ್ಕಣ]], [[ಅಪ್ಸರಕೊಂಡ]], ಕಾಸರಗೋಡು ಸಮುದ್ರ ತೀರ, [[ಶರಾವತಿ|ಶರಾವತಿ ನದಿ]], ರಾಮ ಮತ್ತು ಲಕ್ಷ್ಮಣ ತೀರ್ಥಗಳು ಕೆಲವು ಸಮೀಪದ ಪ್ರವಾಸಿ ಸ್ಥಳಗಳಿವೆ. ==ಆಕರ== http://www.idagunjidevaru.com/story.php https://vismaya24x7.com/ [[ವರ್ಗ:ಭಾರತದ ಪವಿತ್ರ ಕ್ಷೇತ್ರಗಳು]] [[ವರ್ಗ:ಕರ್ನಾಟಕದ ಪುಣ್ಯ ಕ್ಷೇತ್ರಗಳು]] [[ವರ್ಗ:ಕರ್ನಾಟಕದ ಪ್ರವಾಸಿ ತಾಣಗಳು]] [[ವರ್ಗ:ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳು]] [[ವರ್ಗ:ಹೊನ್ನಾವರ ತಾಲೂಕಿನ ಪ್ರವಾಸಿ ತಾಣಗಳು]] 40t62ukj4lq9z5ae1w6j0050dyu5h6o ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ 0 50442 1111089 495279 2022-08-01T11:34:12Z 2405:204:5609:802B:0:0:12F4:18B1 wikitext text/x-wiki ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ |ಚಿಕ್ಕ ಹೆಸರು =ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ |ಚಿತ್ರ= |caption=[[ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ]] |ಧ್ಯೇಯ ಆಂಗ್ಲ ಭಾಷೆಯಲ್ಲಿ= |ಪ್ರಕಾರ = ಸಾರ್ವಜನಿಕ |ಸ್ಥಳ= [[ಶಿವಮೊಗ್ಗ]], [[ಶಿವಮೊಗ್ಗ ಜಿಲ್ಲೆ]], [[ಕರ್ನಾಟಕ ರಾಜ್ಯ]], [[ಭಾರತ]] |ರಾಜ್ಯ=[[ಕರ್ನಾಟಕ]], |ಕುಲಪತಿಗಳು= |ಉಪಕುಲಪತಿಗಳು= |ಕ್ಯಾಂಪಸ್= |ಸ್ಥಾಪನೆ = [[೨೦೦೮]] |ವಿದ್ಯಾರ್ಥಿಗಳ ಸಂಖ್ಯೆ= |ಪದವಿ ಶಿಕ್ಷಣ = |ಸ್ನಾತಕೋತ್ತರ ಶಿಕ್ಷಣ= |ಡಾಕ್ಟರೇಟ್ ಪದವಿ= |ಇತರೆ = |ಸಿಬ್ಬಂದಿ= |ಅಂತರ್ಜಾಲ=http://www.uasraichur.edu.in/ |- }} ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ೨೦೦೮ರಲ್ಲಿ ಶಿವಮೊಗ್ಗದಲ್ಲಿ ಪ್ರಾರಂಭವಾಗಿದೆ. [[ವರ್ಗ:ಕೃಷಿ]] [[ವರ್ಗ:ಶೈಕ್ಷಣಿಕ ಸಂಸ್ಥೆಗಳು]] iq2fqmh70knf6pg9azwn95l0erfjumg ರಾಷ್ಟ್ರೀಯ ವಿಜ್ಞಾನ ಪ್ರತಿಭಾ ಅನ್ವೇಷಣಾ ಯೋಜನೆ 0 53151 1111082 1100079 2022-08-01T10:24:01Z Umar faruk koppa 77332 wikitext text/x-wiki == 'ರಾಷ್ಟ್ರೀಯ ವಿಜ್ಞಾನ ಪ್ರತಿಭಾ ಅನ್ವೆಷಣಾ ಯೋಜನೆ' == ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗು ತರಬೇತಿ ಸಂಸ್ಥೆ ([[NCERT]])ಯು ತನ್ನ ವಿಜ್ಞಾನ ಶಿಕ್ಷಣ ವಿಭಾಗ ಹಾಗು ರಾಜ್ಯಗಳ ಶಿಕ್ಷ್ಹಣ ನಿರ್ದೇಶಕರ ಸಹಕಾರದೊಂದಿಗೆ ಪ್ರೌಢ ಶಾಲಾ ಹಂತದಲ್ಲಿ ವೈಜ್ಞಾನಿಕ ಪ್ರತಿಭೆಯನ್ನು ಗುರುತಿಸಲು '''ರಾಷ್ಟ್ರೀಯ ವಿಜ್ಞಾನ ಪ್ರತಿಭಾ ಅನ್ವೆಷಣಾ ಯೋಜನೆ'''ಯನ್ನು ೧೯೬೩ರಲ್ಲಿ ರೂಪಿಸಿದರು. ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಒಲವು ೧೨+ನಿಂದ ೧೪ ವಯಸ್ಸಿನಲ್ಲಿ ಪ್ರಾರಂಭವಾಗಿ ೧೬+ನಿಂದ ೧೮ ವಯಸ್ಸಿಗೆ ಪಕ್ವತೆಯನ್ನು ಹೊಂದುತ್ತದೆಂದು ನಂಬಲಾಗಿದೆ. ಆಯ್ದ ಒರೆಗಳಿಂದ ರಾಷ್ಟ್ರಾದ್ಯಂತ ಮಕ್ಕಳನ್ನು ಪರೀಕ್ಷಿಸಿ ವರ್ಷಕ್ಕೆ ೩೫೦ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು ಹಾಗು ಅವರಿಗೆ ಮುಂದಿನ ಅಭ್ಯಾಸಕ್ಕಾಗಿ ೩ ವರ್ಷಗಳವರೆಗೆ ವಿದ್ಯಾರ್ಥಿವೇತನವನ್ನು ಮೊದಲು ಕೊಡಲಾಗುತಿತ್ತು. ಮುಂದೆ ಈ ಸೌಲಭ್ಯವನ್ನು ೯ ವರ್ಷಗಳವರೆಗೆ ವಿಸ್ತರಿಸಲಾಯ್ತು. ಪಿಎಚ್.ಡಿ ವರೆಗೆ ಅಭ್ಯಾಸಕ್ಕೆ ಅನುಕೂಲ ಮಾಡಿಕೊಡಲಾಯ್ತು. ಅವರ ಹೆಸರುಗಳನ್ನು ವಿಜ್ಞಾನಿಗಳ ಯಾದಿಯಲ್ಲಿ ಪಟ್ಟಿಮಾಡಿ, ಅವರಿಗೆ ಆಡಳಿತಾತ್ಮಕ ನೌಕರಿಗಳನ್ನು ಕೊಡಲಾಗುತ್ತಿದೆ. ಅಲ್ಲದೆ ಉದ್ಯಮಿಗಳು ಯೋಜನೆ ಹಾಗು ಸಂಶೋಧನಾ ಸಂಸ್ಥೆಗಳಲ್ಲಿ ಅವರಿಗೆ ನೌಕರಿಯ ಅವಕಾಶವಿದೆ. ೧೯೭೨ರಿಂದ ದೇಶದ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಈ ಪರೀಕ್ಶೆಯನ್ನು ನಡೆಸಲಾಗುತ್ತದೆ. ==ಈ ಯೋಜನೆಯ ಗುರಿಗಳು :== # ವಿಜ್ಞಾನದ ಬಗ್ಗೆ ವಿಶೇಷ ಒಲವುಗಳ ವಿದ್ಯಾರ್ಥಿಗಳನ್ನು ಶಾಲಾ ಹಂತದ ಕೊನೆಗೆ ಆಯ್ಕೆ ಮಾಡಲಾಗುವುದು. # ಸ್ಪರ್ಧೆಯ ಮೂಲಕ ಗುಣವನ್ನು ಗುರುತಿಸಿ ವೈಜ್ಞಾನಿಕ ಪ್ರತಿಭೆಯನ್ನು ಪ್ರೋತ್ಸಾಹಿಸುವುದು. # ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನೆಯನ್ನು ನೀಡಿ ಮೂಲ ವಿಜ್ಞಾನದ ಅಭ್ಯಾಸಕ್ಕೆ ನೆರವಾಗುವುದು. # ವಿದ್ಯಾರ್ಥಿಗಳ ಪ್ರತಿಭೆಯನ್ನು ಪುರಸ್ಕರಿಸಲು ವಿಜ್ಞಾನದಲ್ಲಿ ವಿಶೇಷ ಕಾರ್ಯಕ್ರಮಗಲನ್ನು ಒದಗಿಸುವುದು. # ವಿಜ್ಞಾನದ ಅಭ್ಯಾಸ ಪತ್ರಿಕೆಯ ಸುಧಾರಣೆ, ಬೋಧನಾ ವಿಧಾನ ಹಾಗು ಮೌಲ್ಯಮಾಪನ ತಂತ್ರಗಳಲ್ಲಿ ಸುಧಾರಣೆ ತರುವುದು. # ವಿಶ್ವವಿದ್ಯಾಲಯ, ಕಾಲೇಜುಗಳು ಹಾಗು ಸಂಶೋಧನಾ ಸಂಸ್ಥೆಗಳಿಗೆ ಅರ್ಹ ವಿದ್ಯಾರ್ಥಿಗಳು ಪ್ರವೇಶಿಸಲು ಪ್ರೋತ್ಸಾಹಿಸುವುದು. ==ಈ ಪರೀಕ್ಷೆಗೆ ಪ್ರವೇಶ ಪಡೆಯಲು ಅರ್ಹತೆಗಳು :== # ಹಿಂದಿನ ಪರೆಕ್ಷೆಯಲ್ಲಿ ೫೫% ಅಂಕಗಳನ್ನು ಪಡೆದ ವಿದ್ಯರ್ಥಿಗಳು ಮಾತ್ರ ಈ ಪರೀಕ್ಷೆಗೆ ಅರ್ಹರು. # ಈ ಪರೀಕ್ಷೆಗೆ ಕೂರಲು ಒಂದೇ ಒಂದು ಅವಕಾಶ ಕೊಡಲಾಗುವುದು. # ಈ ಕೆಳಗಿನ ವಿದ್ಯಾರ್ಥಿಗಳು ಅರ್ಹರು: * ಉನ್ನತ ಪ್ರೌಢ ಶಾಲೆಯ ಕೊನೆಯ ವರ್ಷ * ವಿವಿದೋದ್ದೇಶ ಕೋರ್ಸು * ಇಂಟರ್ಮೀದಡಿಯೆಟ್ ಮೊದಲ ವರ್ಷ * ಪಿ. ಯು. ಸಿ. ಅಥವಾ ತತ್ಸಮ * ಪದವಿ ಪೂರ್ವದ ಎರಡನೇ ವರ್ಷ (ಕೇರಳದಲ್ಲಿದ್ದಂತೆ) * ಭಾರತೀಯ ಶಾಲಾ ಸರ್ಟಿಫ಼ಿಕೇಟ್ ಪರೀಕ್ಷೆಯ ಎರಡನೇ ವರ್ಷ. ==ಪರೀಕ್ಷಾ ವಿಧಾನ :== # ವಿಜ್ಞಾನದ ಒಲವಿನ ಪರೀಕ್ಷೆ ಒಂದು # ಪ್ರಬಂಧ ರೀತಿಯ ಪರೀಕ್ಷೆ # ವಿಜ್ಞಾನ ವಿಶಯದ ಮೇಲೆ ಒಂದು ಯೋಜನಾ ವರದಿ # ಒರೆಗಳಲ್ಲಿ ಅರ್ಹರಾದವರಿಗೆ ಮಾತ್ರ ಸಂದರ್ಶನ ಇದು ವಿದ್ಯಾರ್ಥಿಗಳ ಪ್ರಗತಿಯ ಕರಾರಿಗೊಳಪಟ್ಟಿದೆ. ಈ ವಿದ್ಯಾರ್ಥಿಗಳಿಗೆ ಪರಿಣತ ಶಿಕ್ಷಕರು ಹಾಗು ವಿಜ್ಞಾನಿಗಳಿಂದ ತರಬೇತಿ ಕೊಡಲಾಗುವುದು. ==ಉಲ್ಲೇಖಗಳು== [[<ref>http://www.siasat.com/.../national-science-talent-search-scheme-scholarships{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>]] <references/> [[ವರ್ಗ:ಶಿಕ್ಷಣ]] ahijmfx8d12cz4mva120dsh8sydlcq4 ಆಯುಧಗಳು 0 83686 1111037 1109011 2022-07-31T21:05:39Z ~aanzx 72368 Reverted 1 edit by [[Special:Contributions/2401:4900:16FE:3B5E:2:1:3462:EFA5|2401:4900:16FE:3B5E:2:1:3462:EFA5]] ([[User talk:2401:4900:16FE:3B5E:2:1:3462:EFA5|talk]]) (TwinkleGlobal) wikitext text/x-wiki ಆತ್ಮರಕ್ಷಣೆ, ಹೋರಾಟಕ್ಕೆ ಬಳಸುವ ಸಾಧನಗಳು ಮಾನವ ಜೀವನ ಸಂಕೀರ್ಣವಾದಂತೆಲ್ಲ ಆತ್ಮರಕ್ಷಣೆಯ ಮತ್ತು ಹೋರಾಟದ ಅಂಶಗಳೂ ಜಟಿಲವಾಗಿ ಅದಕ್ಕೆ ತಕ್ಕಂತೆ ಆಯುಧಗಳೂ ಮಾರ್ಪಡುತ್ತ ಬಂದಿವೆ. ಇಲ್ಲಿ ಆದಿಮಾನವನ ಮತ್ತು ಜನಪದದ ಆಯುಧಗಳ ಉಲ್ಲೇಖವಿದೆ. ಪ್ರಾಸಂಗಿಕವಾಗಿ ಕಾವ್ಯಗಳಲ್ಲಿನ ಆಯುಧಗಳ ಪ್ರಸ್ತಾಪವೂ ಬಂದಿದೆ. ಆಧುನಿಕ ಆಯುಧಗಳಿಗೆ ಮಾನವ ಜೀವನದ ಆವಶ್ಯಕತೆಗಳಲ್ಲಿ ಆಯುಧಗಳ ಪಾತ್ರ ಬಹು ದೊಡ್ಡದು. ಆದಿಮಾನವನಿಂದ ಆಧುನಿಕ ಮಾನವನವರೆಗೆ ಅವನ ಜೊತೆಯಲ್ಲಿ ಉಳಿದು ಬಂದಿರುವ ಅಗತ್ಯ ವಸ್ತುಗಳಲ್ಲಿ ಇವಕ್ಕೇ ಅಗ್ರಪ್ರಾಶಸ್ತ್ಯ. ಏಕೆಂದರೆ ಇವನಿಗೆ ಆಹಾರವನ್ನೊದಗಿಸುವ, ಶತ್ರುಬಾಧೆಯನ್ನು ನಿವಾರಿಸುವ, ಆತ್ಮರಕ್ಷಣೆಯನ್ನು ಮಾಡುವ ಸಾಧನಗಳಿವು. ಬದುಕಿನೊಡನೆ ನಿಕಟ ಸಂಬಂಧವನ್ನು ಹೊಂದಿರುವ ಆಯುಧಗಳು ಮಾನವ ಮಾತು ಕಲಿಯುವ [[ಪೂರ್ವ]]ದಿಂದಲೂ ಅವನ ಕೈಯಲ್ಲಿ ಉಳಿದಿವೆ. ನಾಗರಿಕತೆ ಬೆಳೆದಂತೆ, ಬದುಕು ವಿಕಾಸವಾದಂತೆ ಆಯುಧಗಳಲ್ಲಿಯೂ ಬೆಳೆವಣಿಗೆಯಾಗಿದೆ. ಆಧುನಿಕ ಮಾರಕಾಸ್ತ್ರಗಳು ಮಾನವನ ಬಹು ದೊಡ್ಡ ಸಾಧನಗಳಲ್ಲಿ ಮುಖ್ಯವಾದುವು.<ref>https://kn.wikipedia.org/wiki/%E0%B2%B5%E0%B2%B0%E0%B3%8D%E0%B2%97:%E0%B2%86%E0%B2%AF%E0%B3%81%E0%B2%A7%E0%B2%97%E0%B2%B3%E0%B3%81</ref> ==ಆಯುಧಗಳ ಅಭ್ಯಾಸ== ಆದಿಮಾನವನಿಂದ ಅಣುಯುಗದ ಮಾನವನವರೆಗೆ ಆಯುಧಗಳ ಅಭ್ಯಾಸವೆಂದರೆ ಮಾನವ ನಾಗರಿಕತೆಯ ಅಭ್ಯಾಸವೇ ಆಗುತ್ತದೆ. ಪ್ರಾಣಿವರ್ಗದಿಂದ ಮಾನವನನ್ನು ಬೇರ್ಪಡಿಸಿ, ಸಮಸ್ತ ಜೀವಿಗಳ ಮೇಲೆ ಅವನ ಸ್ವಾಮ್ಯವನ್ನು ಇವು ಸಾಧಿಸಿ ಕೊಟ್ಟಿವೆ. ಅವನ ಪರಾಕ್ರಮ ಪ್ರದರ್ಶನಕ್ಕೆ, ಸುಖಸಂತೋಷಗಳನ್ನು ದೊರಕಿಸಿ ಕೊಡುವುದಕ್ಕೆ ಇವು ನೆರವಾಗಿವೆ. ಮೆಚ್ಚಿದ ವಧುವನ್ನು ವರಿಸಲು, ಸ್ವಯಂವರಗಳಲ್ಲಿ ಜಯಿಸಬೇಕಾಗಿದ್ದುದು ಆಯುಧ ವಿಶೇಷಗಳನ್ನೇ. ಮೃಗಯ ವಿಹಾರದ ಉತ್ಸಾಹವನ್ನೂ ಆನಚಿಧವನ್ನೂ ಶಯುಧಗಳು ತಂದೊಡ್ಡುತ್ತಿದ್ದುವು. ರಾಜ್ಯ, ಸಾಮ್ರಾಜ್ಯಗಳ ಸ್ಥಾಪನೆಗೆ, ಪತನಕ್ಕೆ ಕಾರಣವಾದ ಸಾಧನಗಳೂ ಇವೇ, ವೀರರ ಬಲಾಬಲಗಳನ್ನು ನಿರ್ಧರಿಸುವ ಮುಖ್ಯ ವಸ್ತುಗಳೂ ಆಯುಧಗಳೇ.ಹೀಗೆ ಕ್ಷತ್ರಿಯರ ಕ್ಷಾತ್ರ ವಿಜೃಂಭಿಸಲು ಪೂರಕವಾಗುತ್ತಿದ್ದ ಆಯುಧಗಳು ಸಾಮಾನ್ಯ ಜನರ ನಿತ್ಯಬಳಕೆಯ ವಸ್ತುಗಳೂ ಆಗಿ ಉಳಿದುಬಂದುವು. ರೈತನ ಆಯುಧಗಳಲ್ಲಿ ಬಹುಪಾಲು ವ್ಯವಸಾಯ ಸಾಧನಗಳೂ ಹೌದು. ಬೇಡರ, ಕಾಡುಜನರ, ಮೂಲನಿವಾಸಿಗಳ ನಿತ್ಯದ ಆಧಾರಸ್ತಂಭ ಆಯುಧಗಳು. ಬ್ರಾಹ್ಮಣ ಹಾಗೂ ವೈಶ್ಯ ವರ್ಗದವರು ಮನೆಬಳಕೆಯ ವಸ್ತುಗಳಲ್ಲಿ ಒಂದಲ್ಲ ಒಂದು ವಿಧದ ಆಯುಧ ವಿಶೇಷಗಳನ್ನು ಪಡೆದುಕೊಂಡೇ ಇದ್ದಾರೆ ಎಂದಮೇಲೆ ಸಮಸ್ತ ಮಾನವನ ಬದುಕಿನೊಡನೆ ಇವುಗಳ ನಿಕಟಸಂಬಂಧ ಏನು ಎಂಬುದು ವೇದ್ಯವಾಗುತ್ತದೆ.<ref>https://kn.wiktionary.org/wiki/%E0%B2%86%E0%B2%AF%E0%B3%81%E0%B2%A7%E0%B2%97%E0%B2%B3%E0%B3%81</ref> ==ಪ್ರಥಮ ಶಿಲಾಯುಗ== ಮಾನವಜೀವನದ ಅರುಣೋದಯ ಕಾಲವೆನಿಸುವ ಪ್ರಥಮ ಶಿಲಾಯುಗದಲ್ಲಿಯೇ ಅನೇಕ ರೀತಿಯ ಕಲ್ಲಿನ ಆಯುಧಗಳನ್ನು ಮಾನವ ಬಳಸಿದ ನಿದರ್ಶನಗಳು ಜಗತ್ತಿನ ಎಲ್ಲ ಕಡೆಯೂ ನಡೆದ ಸಂಶೋಧನೆಗಳಿಂದ ವ್ಯಕ್ತವಾಗಿವೆ. ಆರಂಭದಲ್ಲಿ ಒರಟಾದ ಕಲ್ಲುಗಳನ್ನೇ ಆಯುಧವಾಗಿ ಬಳಸಲಾಗುತ್ತಿತ್ತು. ಒಂದು ಕಡೆ ಚೂಪಾದ ಸ್ವಾಭಾವಿಕವಾದ ಆಕಾರಗಳನ್ನು ಪಡೆದ ಶಿಲೆಗಳವು. ಪ್ರಾಣಿಗಳನ್ನು ಹೊಡೆಯಲು, ವಸ್ತುಗಳನ್ನು ಜಜ್ಜಲು, ತುಂಡರಿಸಲು ಇಂಥ ವಸ್ತುಗಳನ್ನು ಬಳಸಲಾಗುತ್ತಿತ್ತು. ಬೆಲ್ಜಿಯಂ, [[ಫ್ರಾನ್ಸ್]], ಸ್ಪೇನ್, ಸ್ವಿಟ್ಸರ್ಲೆಂಡ್, [[ಜರ್ಮನಿ,]] [[ಇಂಗ್ಲೆಂಡ್]]. ಜಕೋಸ್ಲವೇಕಿಯ, ಪೋಲೆಂಡ್, ಮಂಗೋಲಿಯ, ಚೀನ, ಭಾರತ, ಸಿರಿಯ, ಪ್ಯಾಲೆಸ್ಟೈನ್ ಮತ್ತು ಆಫ್ರಿಕಗಳಲ್ಲಿ ನಡೆದ ಭೂಶೋಧನೆಯಿಂದ ಪ್ರಥಮಶಿಲಾಯುಗದ ಅವಶೇಷಗಳು ದೊರಕಿವೆ. ಬೇಟೆಯಾಡಿ ಬದುಕಲುಬೇಕಾದ ಈ ಯುಗದ ಮಾನವ, ಮರದ ಚೂಪಾದ ಸಾಧನಗಳನ್ನೂ ದೊಣ್ಣೆಗಳನ್ನೂ ಕಲ್ಲನ್ನೂ ವಿಶೇಷವಾಗಿ ಬಳಸಿಕೊಳ್ಳುತ್ತಿದ್ದ. ಸಾಮಾನ್ಯವಾಗಿ ಸಣ್ಣ ಸಣ್ಣ ಪ್ರಾಣಿಗಳನ್ನೇ ಈ ಸಾಧನಗಳಿಂದ ಕೊಲ್ಲುತ್ತಿದ್ದ. ದೊಡ್ಡ ಪ್ರಾಣಿಗಳು ಅಪಾಯದಲ್ಲಿದ್ದಾಗ, ನದಿ ಮುಂತಾದುವನ್ನು ದಾಟುವಾಗ, ಇತರ ಪ್ರಾಣಿಯೊಡನೆ ಹೋರಾಡಿ ಗಾಯಗೊಂಡಾಗ ಅವುಗಳ ಮೇಲೂ ಎರಗಿ ತನ್ನ ಸಾಧನಗಳನ್ನು ಬಳಸಿ ಅವನ್ನು ಕೊಲ್ಲುತ್ತಿದ್ದ. 5,00,000 ವರ್ಷಗಳ ಹಿಂದೆ ಶಿಲಾಯುಗದ ಪ್ರಾರಂಭದಲ್ಲಿಯೆ ಆಯುಧಗಳ ಬಳಕೆ ಮಾನವನಿಗೆ ಅತ್ಯಾವಶ್ಯಕವಾಗಿತ್ತು- ಎಂಬುದು ಇದರಿಂದ ವ್ಯಕ್ತವಾಗುತ್ತದೆ.<ref>http://shabdkosh.com/kn/translate/%E0%B2%86%E0%B2%AF%E0%B3%81%E0%B2%A7%E0%B2%97%E0%B2%B3%E0%B3%81/%E0%B2%86%E0%B2%AF%E0%B3%81%E0%B2%A7%E0%B2%97%E0%B2%B3%E0%B3%81-meaning-in-Kannada-English{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ==ಇತಿಹಾಸ== ಕ್ರಿ.ಪೂ.3,00,000-1,50,000 ವರ್ಷಗಳ ಅವಧಿಯ ಹಳೆಯ ಶಿಲಾಯುಗಕ್ಕೆ ಬಂದರೆ ಆಯುಧಗಳಲ್ಲಿ ತಕ್ಕ ಮಟ್ಟಿನ ಸುಧಾರಣೆ ಕಂಡುಬರುತ್ತದೆ. ಆರಂಭದಲ್ಲಿ ಒರಟಾಗಿ ಕೆತ್ತಿದ ಕಲ್ಲಿನ ಆಯುಧಗಳು ಕಂಡುಬಂದರೆ ಮುಂದೆ ಅವುಗಳನ್ನು ನಯಗೊಳಿಸಿಕೊಂಡು ಬಳಸಲಾಯಿತು. ಸರಿಯಾದ ಆಕಾರಕ್ಕೆ ತೆಳ್ಳಗೆ, ಚೂಪಾಗಿ ಕೆತ್ತಿಕೊಳ್ಳಲಾಯಿತು. ಕೈಗೊಡಲಿ, ಹಿಡಿಯುಳ್ಳ ಉಪಕರಣಗಳನ್ನು ಕಲ್ಲಿನಲ್ಲೇ ತಯಾರಿಸಿಕೊಳ್ಳಲಾಯಿತು. ಮುಂದೆ ಕ್ರಮೇಣ ಪ್ರಾಣಿಗಳ ಕೊಂಬುಗಳನ್ನು, ಮೂಳೆಗಳನ್ನು ಮಾನವ ಆಯುಧಗಳ ಗುಂಪಿಗೆ ಸೇರಿಸಿಕೊಂಡ ಮೀನು ಮುಂತಾದುವುಗಳ ಬೇಟೆಯಲ್ಲಿ ಇವು ಹೆಚ್ಚು ನೆರವಾಗುತ್ತಿದ್ದುವು. ಮೂಳೆಯ ಭರ್ಜಿಗಳ ಮೇಲೆ ಕೆತ್ತನೆಯ ಕೆಲಸವನ್ನು ಮಾಡಿಕೊಂಡ. 12,000 ವರ್ಷಗಳ ಈಚಿನ ಮಧ್ಯಶಿಲಾಯುಗದ ವೇಳೆಗೆ ತನ್ನ ಆಯುಧ ವಿಶೇಷಗಳಲ್ಲಿ ಹೆಚ್ಚು ಮಾರ್ಪಾಡು ಮಾಡಿಕೊಂಡ, ಆಹಾರವನ್ನು ಹುಡುಕಿಕೊಂಡು ಹೋಗುವ ಕ್ರಮವನ್ನು ಕೈಬಿಟ್ಟು ಫಲವತ್ತಾದ ನದೀತೀರದಲ್ಲಿ ನೆಲೆಸಿ ತಾನೇ ಆಹಾರವನ್ನು ತಯಾರಿಸಿಕೊಳ್ಳಲು ಅರಿತ. ಪ್ರಾಣಿಗಳನ್ನು ಸಾಕತೊಡಗಿದ. ನುಣುಪಾದ, ಹೊಳಪಾದ ಕಲ್ಲಿನ ಆಯುಧಗಳನ್ನು ಉಪಯೋಗಿಸತೊಡಗಿದ, ನೂತನ ಶಿಲಾಯುಗದ ವೇಳೆಗೆ ಅವನ ಬದುಕು ಒಂದು ವ್ಯವಸ್ಥಿತ ಕ್ರಮಕ್ಕೆ ಬರತೊಡಗಿತು.ಕ್ರಿ.ಪೂ. 400ರ ವೇಳೆಗೆ ಕ್ರಮೇಣ ಶಿಲಾಯುಗ ಲೋಹಯುಗಕ್ಕೆ ದಾರಿ ಮಾಡಿ ಕೊಟ್ಟಿತು. ಚಿನ್ನ, ಬೆಳ್ಳಿ ಮುಂತಾದ ಲೋಹಗಳು ಕಾಣಿಸಿಕೊಂಡುವು. ಶಿಲೆಯ ಉಪಕರಣಗಳ ರೀತಿಯಲ್ಲೇ ತಾಮ್ರದ ಆಯುಧಗಳು ಹುಟ್ಟಿಕೊಂಡುವು. ಕ್ರಮೇಣ ಕಂಚಿನ ಯುಗ ಕಾಲಿರಿಸಿತು. ಕಬ್ಬಿಣದ ಯುಗವೂ ಆರಂಭವಾಗಿ ಆಯುಧ ವಿಶೇಷಗಳಲ್ಲಿ ಬೇಕಾದಷ್ಟು ಬೆಳೆವಣಿಗೆಯಾಯಿತು.ಮಾನವ ಆಯುಧಗಳನ್ನು ಸೃಷ್ಟಿ ಮಾಡಿಕೊಂಡ ಹಿನ್ನಲೆಯಲ್ಲಿ ಶತ್ರುಭಯ ಪ್ರಮುಖವಾದುದು. ಕ್ರಮೇಣ ಬೆಳೆದ ಯುದ್ಧಗಳು ಆಯುಧಗಳ ತೀವ್ರಸುಧಾರಣೆಗೆ ದಾರಿ ಮಾಡಿಕೊಟ್ಟುವು. ಆತ್ಮರಕ್ಷಣೆ ಹಾಗೂ ವಿನಾಶಕಾರಕ ಆಯುಧಗಳ ಸೃಷ್ಟಿಯೂ ಆಯಿತು. ಹರಪ್ಪ ಮಹೆಂಜೊದಾರೊ ಸಂಸ್ಕøತಿಗಳಲ್ಲಿ ತಾಮ್ರದ ಆಯುಧಗಳನ್ನು ಬಳಸಿರುವುದು ಕಂಡುಬರುತ್ತದೆ. ಋಗ್ವೇದದಲ್ಲೂ ಇತಿಹಾಸಯುಗದ ಮೌರ್ಯರ, ಶಕರ, ಕುಶಾನರ ಕಾಲದಲ್ಲೂ ಯುದ್ಧಗಳಲ್ಲಿ ವಿಶಿಷ್ಟ ಆಯುಧಗಳ ಬಳಕೆಯಾಗಿರುವುದು ಕಂಡುಬರುತ್ತದೆ. ==ಭಾರತೀಯ ಯುದ್ಧ ಪದ್ಧತಿ== ಭಾರತೀಯ ಯುದ್ಧ ಪದ್ಧತಿಯಲ್ಲಿ ಚತುರಂಗ ಬಲಗಳ ವ್ಯವಸ್ಥೆ ಕಾಣಿಸಿಕೊಂಡು, ಆಯಾ ಸೈನ್ಯಕ್ಕೆ ಉಚಿತವಾದ ಆಯುಧಗಳ ತಯಾರಿಕೆ ನಡೆಯಿತು. ನುರಿತ ಗುರುವಿನಲ್ಲಿ ಶಸ್ತ್ರಾಭ್ಯಾಸ ಮಾಡುವ ಪದ್ಧತಿ ರಾಮಾಯಣ ಮಹಾಭಾರತಗಳ ಕಾಲಕ್ಕೇ ಕಾಣಿಸಿಕೊಂಡು ಧನುರ್ವೇದವೆಂದು ಹೆಸರಾಯಿತು. ಆಯುಧಗಳ ಬಳಕೆಯಲ್ಲಿ ಶಾಸ್ತ್ರೀಯಕ್ರಮ ಬಹಳ ಹಿಂದೆಯೇ ರೂಢಿಗೆ ಬಂತು. ಬಿಲ್ಲುಬಾಣಗಳ ಪ್ರಾಚುರ್ಯ ಹೆಚ್ಚಿತು.ಮೆಗಸ್ತನೀಸ್, ಭಾರತೀಯ ಯುದ್ಧಕ್ರಮವನ್ನು ಬಣ್ಣಿಸುತ್ತ ಆನೆಯ ಮೇಲೆ ಮೂರು ಜನ ಬಿಲ್ಲುಗಾರರು ಕುಳಿತು ಬಾಣ ಪ್ರಯೋಗಮಾಡುತ್ತಿದ್ದ ಕ್ರಮವನ್ನು ವರ್ಣಿಸಿದ್ದಾನೆ. ಆರುಜನ ವೀರರು ಆನೆಯ ಮೇಲೆ ಕುಳಿತು ವಿವಿಧ ಶಸ್ತ್ರಾಸ್ತ್ರಗಳಿಂದ ಯುದ್ಧ ಮಾಡುತ್ತಿದ್ದರೆಂದು ಅಗ್ನಿಪುರಾಣ ತಿಳಿಸುತ್ತದೆ. ಈ ಆರುಜನರಲ್ಲಿ ಇಬ್ಬರು ಬಿಲ್ಲು ಹಿಡಿದು ಯುದ್ಧ ಮಾಡಿದರೆ, ಮತ್ತಿಬ್ಬರು ಲೋಹದ ಮುಳ್ಳುಗಳಿಂದ ಕೂಡಿದ ಆಯುಧಗಳೊಡನೆ ಹೋರಾಡುತ್ತಿದ್ದರು. ಉಳಿದಿಬ್ಬರು ಕತ್ತಿಗಳನ್ನು ಬಳಸುತ್ತಿದ್ದರು. ಕಲ್ಲು, ಕಠಾರಿ, ಮುಂತಾದ ಎಸೆಯುವ ಸಾಧನಗಳನ್ನೂ ಬಳಸಲಾಗುತ್ತಿತ್ತು. ಶೂಲಗಳು, ಭಲ್ಲೆಗಳು, ಕೊಡಲಿಗಳು, ಕವಣೆಗಳು ಸೇರಿಕೊಂಡುವು. ನಿತ್ಯಬಳಕೆಯ ವಸ್ತುಗಳಲ್ಲಿ ಅನೇಕವು ಕೆಲವು ಪುರಾಣ ಪುರುಷರ ಆಯುಧಗಳಾಗಿ ಆರೋಪಿಸಲ್ಪಟ್ಟವು. ಹಲಾಯುಧ, ಮುಸಲಾಯುಧಗಳು ಇದಕ್ಕೆ ಉತ್ತಮ ನಿದರ್ಶನ.ಬಿಲ್ವಿದ್ಯೆಯಲ್ಲಿ ನೈಪುಣ್ಯವನ್ನು ಸಾಧಿಸಿಕೊಂಡ ಭಾರತೀಯ ವೀರರು ಅನೇಕ ಆಕಾರದ ಬಿಲ್ಲುಗಳನ್ನು ಬಳಸುತ್ತಿದ್ದರು. ಶಾಙ್ರ್ಗರವ, ಪಿನಾಕ, ಕೋದಂಡ, ಗಾಂಡೀವ ಮೊದಲಾದ ಪುರಾಣಪ್ರಪಂಚದ ಕೆಲವು ಪ್ರಸಿದ್ಧ ಧನುಸ್ಸುಗಳನ್ನು ಗಮನಿಸಬಹುದು. ಸೀತಾಸ್ವಯಂವರದ ಶಿವಧನುಸ್ಸು ಅತ್ಯಂತ ದೊಡ್ಡ ಆಕಾರದ, ಭಾರವಾದ ಆಯುಧವಾಗಿತ್ತು. ಅರ್ರಿಯನ್ ಎಂಬುವವ ಭಾರತೀಯ ವೀರರು ಅವರೆತ್ತರದ ಬಿಲ್ಲುಗಳನ್ನು ಬಳಸುತ್ತಿದ್ದರು ಎಂದು ವರ್ಣಿಸಿದ್ದಾನೆ. ಬಿಲ್ಲಿನ ಒಂದು ತುದಿಯನ್ನು ನೆಲದಮೇಲೆ ಊರಿ, ವೀರಮಂಡಿಯ ಭಂಗಿಯಲ್ಲಿ ಕುಳಿತು, ಮೂರುಗಜದಷ್ಟು ಉದ್ದವಾದ ಬಾಣವನ್ನು ಪ್ರಯೋಗ ಮಾಡುತ್ತಿದ್ದರು - ಎಂದಿದ್ದಾನೆ. ಈ ವೀರರು ಅಗಲವಾದ ಭಾರವಾದ ಇಬ್ಬಾಯಿಯ ಖಡ್ಗಗಳನ್ನು ಬಳಸುತ್ತಿದ್ದರೆಂದು ತಿಳಿಸಿದ್ದಾನೆ. ಕತ್ತಿ, ಭರ್ಜಿ, ಗುರಾಣಿಗಳ ಬಳಕೆಯನ್ನು ಪ್ರಸ್ತಾಪಿಸಿದ್ದಾನೆ. ಅನೇಕ ಭಿತ್ತಿಚಿತ್ರಗಳಲ್ಲಿ ಇಂಥ ದೃಶ್ಯಗಳು ಹೇರಳವಾಗಿ ದೊರೆಯುತ್ತವೆ. ಮುಕ್ತ, ಅಮುಕ್ತ, ಮುಕ್ತಾಮುಕ್ತ, ಯಂತ್ರಮುಕ್ತ, ಮುಂತಾಗಿ ಭಾರತೀಯರು ಆಯುಧಗಳನ್ನು ವಿಭಜಿಸಿಕೊಂಡಿರುವುದನ್ನು ಕಾಣಬಹುದು. ಬಿಲ್ಲುಗಳನ್ನು ಲೋಹ ಹಾಗೂ ಬಿದುರಿನಿಂದ ಮಾಡಿಕೊಳ್ಳಲಾಗುತ್ತಿತ್ತು. ಬಾಣಗಳಿಗೆ ಲೋಹದ ತುದಿಗಟ್ಟುಗಳಿದ್ದವು. ಒಮ್ಮೊನೆಯ, ಇಮ್ಮೊನೆಯ, ವಿಷದ ಬಾಣಗಳಿದ್ದುವೆಂದು ಕಾವ್ಯದಲ್ಲಿ ವರ್ಣನೆಗಳಿವೆ. ಪ್ರಪಂಚದ ಎಲ್ಲಕಡೆಯೂ ಬಿಲ್ಲುಬಾಣಗಳ ಬಳಕೆ ಇತ್ತು.ಭಾರತೀಯ ಬಿಲ್ಲಿನಂತೆಯೇ ಈಜಿಪ್ಟಿನ ಬಿಲ್ಲು ಬಹಳ ಉದ್ದ. ಗ್ರೀಕರ ಬಿಲ್ಲು ಬಹಳ ಚಿಕ್ಕದು. ==ಮಹಾಭಾರತದಲ್ಲಿ ಕಬ್ಬಿಣದ ಚೂರು== ಮಹಾಭಾರತದಲ್ಲಿ ಕಬ್ಬಿಣದ ಚೂರುಗಳನ್ನು ನಳಿಕೆಗಳೆಂಬ ಸಾಧನದಿಂದ ಹಾರಿಸುತ್ತಿದ್ದ ಪ್ರಸ್ತಾಪ ಬಂದಿದೆ. ಈಗಿನ ಬಂದೂಕಿನೊಡನೆ ಅದನ್ನು ಹೋಲಿಸಲು ಸಾಧ್ಯವಾಗದಿದ್ದರೂ ಆ ಬಗೆಯ ಒಂದು ಸಾಧನ ಇತ್ತು. ಎನ್ನುವುದಕ್ಕೆ ನಮ್ಮ ಪೆಟ್ಲು ಒಳ್ಳೆಯ ನಿದರ್ಶನವಾಗಿದೆ.ಹೀಗೆ ಭಾರತೀಯ ಪರಂಪರೆಯಲ್ಲಿ ಅಸಿ, ಪರಶು, ಶಕ್ತಿ, ಶೂಲ, ಗದೆ, ಕವಣೆ ಮೊದಲಾದ ಆಯುಧವಿಶೇಷಗಳ ಜೊತೆಗೆ ಗುರುತಿಸಲಾಗದ ಅನೇಕ ಶಸ್ತ್ರಾಸ್ತ್ರಗಳ ಹೆಸರು ಬರುತ್ತದೆ. ಮಂತ್ರಶಕ್ತಿಯ ಪ್ರಭಾವದಿಂದ ಪ್ರಯೋಗಿಸಲ್ಪಡುತ್ತಿದ್ದ ದಿವ್ಯಾಸ್ತ್ರಗಳಾದ ಪಾಶುಪತ, ಐಂದ್ರ, ವಾಯುವ್ಯ, ಆಗ್ನೇಯ, ಬ್ರಹ್ಮ, ನಾರಾಯಣ, ಸಂಮೋಹನ ಮೊದಲಾದುವುಗಳ ಪ್ರಸ್ತಾಪವನ್ನು ಕಾವ್ಯಪುರಾಣಗಳಲ್ಲಿ ಗಮನಿಸಬಹುದು.ಕುಶಲಿಗಳಾದ ಪಾಂಚಾಲರು ರಾಜನಿಂದ ನೇಮಿಸಲ್ಪಟ್ಟ ಸೇನಾನಿಯೊಬ್ಬನ ನೇತೃತ್ವದಲ್ಲಿ ಅಧಿಕೃತನೆಲೆಯೊಂದರಲ್ಲಿ ಶಸ್ತ್ರಾಸ್ತ್ರಗಳನ್ನು ತಯಾರಿಸಿ ಅದರ ಮೇಲೆ ರಾಜಮುದ್ರೆಯನ್ನು ಹಾಕುತ್ತಿದ್ದರು ಎಂದು ಕೌಟಿಲ್ಯ ಬಣ್ಣಿಸಿದ್ದಾನೆ. ಭಾರತೀಯರು ಆಯುಧಗಳ ಬಳಕೆಯಲ್ಲಿ ಎಂಥ ಉನ್ನತ ಸಾಧನೆಯನ್ನು ತೋರಿದ್ದರು ಎಂಬುದು ಈ ನಿದರ್ಶನಗಳಿಂದ ವೇದ್ಯವಾಗುತ್ತದೆ. ==ಆಯುಧಗಳ ಪ್ರಯೋಗದ ಹಿನ್ನಲೆಯಲ್ಲಿ ಅವುಗಳ ವಿಭಜನೆಯನ್ನು ಮಾಡಿಕೊಳ್ಳಬಹುದು== 1(ಅ) ಕೈಯಲ್ಲಿ ಹಿಡಿಯುವ ಆಯುಧಗಳು. i ನೈಸರ್ಗಿಕವಸ್ತುಗಳು: ಮತ್ತೊಂದು ವಸ್ತುವಿನ ಹೊಡೆತದ ತೀವ್ರತೆಯನ್ನು ಹೆಚ್ಚಿಸಲು ಹಾಗೂ ನೇರವಾಗಿ ಆ ವಸ್ತುವಿನಿಂದಲೇ ಹೊಡೆಯಲು ಈ ಸಾಧನಗಳನ್ನು ಬಳಸುವಂಥವು. ii ತಯಾರಿಸಿದ ವಸ್ತುಗಳು. iii ಆಭರಣಗಳು: ಕೆಲವು ಉಗುರುಗಳಲ್ಲಿ, ಕೈಕಟ್ಟುಗಳಲ್ಲಿ ಮೊನಚಾದ ಭಾಗವನ್ನು ಸಂದರ್ಭವೊದಗಿದಾಗ ಆಯುಧವನ್ನಾಗಿ ಬಳಸಿಕೊಳ್ಳುವುದು. 2 ದೊಣ್ಣೆಗಳು: ತುದಿಯ ಭಾಗದಲ್ಲಿ ಹೆಚ್ಚುಭಾರವಾಗಿರುವ ದೊಣ್ಣೆಗಳು ತೀವ್ರವಾದ ಪೆಟ್ಟನ್ನುಂಟುಮಾಡುತ್ತವೆ. ಕೆಲವು ದೊಣ್ಣೆಗಳಲ್ಲಿ ಮೊನಚಾದ ಭಾಗಗಳೂ ಇದ್ದು ಗಾಯಮಾಡುವ ಸಂದರ್ಭವೂ ಉಂಟು, ಕೈಯಿಂದ ಜಾರಿಕೊಳ್ಳದಂತೆ ಭದ್ರವಾದ ಹುರಿಯನ್ನು ಹಸ್ತಕ್ಕೆ ಸುತ್ತಿಕೊಳ್ಳುವಂತೆ ವ್ಯವಸ್ಥೆಮಾಡಿಕೊಂಡ ದೊಣ್ಣೆಗಳೂ ಇರುತ್ತವೆ. ಒಂದು ಕೈಯಿಂದ, ಎರಡು ಕೈಗಳಿಂದ ಬಳಸಲ್ಪಡುವ ದೊಣ್ಣೆಗಳೂ ಇರುತ್ತವೆ. ==3 ಕೊಡಲಿಗಳು== ದೊಣ್ಣೆಗಳ ಹಿನ್ನೆಲೆಯಲ್ಲಿಯೇ ಸಿದ್ಧಗೊಂಡ ಸಾಧನವಾದರೂ ಕಾವಿನಭಾಗ, ಕೊಡಲಿಯ ಭಾಗವೆಂದು ವಿಭಾಗವಾಗಿರುವ ಸಾಧನ: ಮರದ ಕಾವು, ಲೋಹದ ಕೊಡಲಿ ಇವನ್ನೊಳಗೊಂಡು ಕತ್ತರಿಸಲು, ಸೀಳಲು ಬಳಸುವ ಆಯುಧ. ಗಂಡುಗೊಡಲಿ ಪುರಾಣಗಳಲ್ಲೇ ಪ್ರಸ್ತಾಪಿಸಲ್ಪಟ್ಟಿರುವ ಆಯುಧ ವಿಶೇಷ. ಪರಶುರಾಮ ಆ ಆಯುಧದಿಂದಲೇ ಕ್ಷತ್ರಿಯರ ಕಗ್ಗೊಲೆ ನಡೆಸಿದ ಸಂದರ್ಭವನ್ನು ಇಲ್ಲಿ ನೆನೆಯಬಹುದು. ಅರ್ಧಚಂದ್ರಾಕಾರದ ಕೊಡಲಿಯ ಭಾಗವನ್ನು ಪಡೆದ ಈ ಸಾಧನವನ್ನು ಚಂದ್ರಾಯುಧವೆಂದೂ ಕೆಲವು ಕಡೆ ಕರೆಯುತ್ತಾರೆ. ಜಾನಪದ ಕಥೆಗಳಲ್ಲಿ ವಿಶೇಷವಾಗಿ ಬಳಕೆಯಾಗಿರುವ ಚಂದ್ರಾಯುಧ ಬಹುಶಃ ವಿಶಿಷ್ಟ ರೀತಿಯ ಖಡ್ಗ.ಕೊಡಲಿಗಳಲ್ಲಿ ಕೈಗೊಡಲಿ, ಎಡಗೊಡಲಿ ಮುಖ್ಯವಾದುವು. ಕ್ಮೆಗೊಡಲಿ, ಸಣ್ಣ ಆಕಾರದ ಸಾಧನ. ಎಡಗೊಡಲಿ ಎರಡು ಕೈಯಿಂದಲೂ ದೊಡ್ಡ ವಸ್ತುಗಳನ್ನು ಕಡಿಯಲು ಬಳಸುವ ಭಾರವಾದ ಸಾಧನ. ಸುತ್ತಿಗೆಗಳೂ ಇದೇ ವರ್ಗಕ್ಕೆ ಸೇರಿದರೂ ದುಂಡಾದ ಭಾಗಗಳನ್ನು ಪಡೆದು ಗಟ್ಟಿಯಾದ ಪದಾರ್ಥಗಳನ್ನೂ ವಿಶೇಷವಾಗಿ ಕಲ್ಲು, ಲೋಹಗಳನ್ನೂ ಹೊಡೆಯಲು ಬಳಸಲಾಗುತ್ತದೆ. ==4 ಭರ್ಜಿಗಳು== ಬೇಟೆಗಾಗಿ ಬಳಸುವ ಈ ಉದ್ದವಾದ ಸಾಧನಗಳ ತುದಿಯಲ್ಲಿ ಮೊನಚಾದ, ಚೂಪಾದ ಲೋಹದ ಭಾಗವಿರುತ್ತದೆ. ತಿವಿಯಲು ಬಳಸುವ ಭರ್ಜಿಗಳು ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಈಗಲೂ ಉಳಿದಿವೆ. ಹಂದಿಯ ಬೇಟೆಯಲ್ಲಿ ಬಳಸುವ ಭರ್ಜಿ, ಹಾವನ್ನು ಕೊಲ್ಲುವ ಭರ್ಜಿ, ಯುದ್ಧಗಳಲ್ಲಿ ಬಳಸುವ ಭರ್ಜಿ ಅಥವಾ ಭಲ್ಲೆಗಳು ವಿಶಿಷ್ಟ ಆಕಾರಗಳಲ್ಲಿ ಇರುತ್ತವೆ. ಎಸೆಯುವ ಭಲ್ಲೆಗಳನ್ನೂ ಕಾಣಬಹುದು. ವಿಶ್ವದಾದ್ಯಂತ ಭರ್ಜಿಗಳು ಬಳಕೆಯಲ್ಲಿವೆ. ಭರ್ಜಿಯ ಮುಡಿ ಹರಿತವಾದ ಚಪ್ಪಟೆ ಬಾಯನ್ನು ಪಡೆದಿರಬಹುದು, ಇಲ್ಲವೆ ಚಪ್ಪಟೆ ಅಥವಾ ದುಂಡಾದ ಭಾಗದೊಡನೆ ಮೊನಚಾದ ಬಾಯನ್ನು ಪಡೆದಿರಬಹುದು. ಕಾವಿನ ಭಾಗ ಒಂದು ಮಾರಿನಷ್ಟಿದ್ದು ಮರದ, ಬಿದರಿನ ಭಾಗವಾಗಿರುತ್ತದೆ. ಲೋಹದ ಕಾವುಗಳೂ ಇರಬಹುದು. ==5 ಖಡ್ಗಗಳು== ಕತ್ತರಿಸುವ, ತಿವಿಯುವ ಅಥವಾ ಎರಡು ಉದ್ದೇಶಗಳಿಗೂ ಬಳಸುವ ಬಗೆಗಳಿರುತ್ತವೆ. ಖಡ್ಗದ ಹಿಡಿ ಕಲಾತ್ಮಕವಾಗಿದ್ದು ಕೈಯಿಂದ ಜಾರಿಕೊಳ್ಳದಂತೆ ಮಡಿಕೆಗಳನ್ನು ಪಡೆದಿರುತ್ತದೆ. ಅನೇಕ ಬಗೆಯ ಖಡ್ಗಗಳ ಪ್ರತ್ಯೇಕವಾದ ಹೆಸರುಗಳನ್ನೂ ಕಾಣಬಹುದು. ಕತ್ತಿಗಳೆಲ್ಲ ಸಾಮಾನ್ಯವಾಗಿ ಒಂದೇ ಲೋಹದಿಂದ ಮಾಡಲ್ಪಟ್ಟಿರುತ್ತವೆ. ಕಠಾರಿಗಳನ್ನು ಈ ಗುಂಪಿಗೇ ಸೇರಿಸಬಹುದು.ಕಡಿಯುವ, ಇರಿಯುವ, ಚುಚ್ಚುವ, ಬಗೆಯುವ, ಹೆರೆಯುವ, ಹರಿಯುವ ಚಿಕ್ಕ ಚಿಕ್ಕ ಸಾಧನಗಳೂ ಈ ಗುಂಪಿಗೇ ಸೇರುತ್ತವೆ. ಕ್ಷೌರಿಕನ ಕತ್ತಿ ಮರದ ಹಿಡಿಯನ್ನು ಪಡೆದಿರುತ್ತದೆ. ಕುಡುಗೋಲು, ಚಾಕು, ಚೂರಿಗಳಿಗೂ ಹಿಡಿಗಳಿರುತ್ತವೆ. ಕುಡುಗೋಲಿನಲ್ಲಿ ಹತ್ತಾರು ಬಗೆಗಳಿವೆ. ಸೊಪ್ಪಿನ ಕುಡುಲು, ಉಜ್ಜುಗರಿ, ಕೈಗುಡುಲು ಹರಿಗುಡುಲು, ಜವಣಿ ಕುಡುಲು ಮುಂತಾದುವು ಆಯಾ ಉದ್ದೇಶಕ್ಕೆ ತಕ್ಕಂತೆ ಬೇರೆಬೇರೆ ಆಕಾರದಲ್ಲಿಯೇ ಇರುತ್ತವೆ.ಕುಡುಲಿನ ಜಾತಿಗೆ ಸೇರಿದ, ಇನ್ನೂ ದೊಡ್ಡದಾದ ಮಚ್ಚು, ಬಲಿಗೆ ಪ್ರಸಿದ್ಧವಾದುದು. ಬಲಿಮಚ್ಚು ಅಥವಾ ಕಂದಲು ವಿಶಿಷ್ಟ ಉದ್ದೇಶಕ್ಕಾಗಿ ಹಬ್ಬಗಳಲ್ಲಿ ಕುರಿಯನ್ನೊ ಕೋಣವನ್ನೊ ಮಾರಿಗೆ ಬಲಿಗೊಡಲು ಮಾತ್ರ ಬಳಸುವ ಸಾಧನವಾಗಿರುತ್ತದೆ. ಎರಡು ಕಡೆಯೂ ಬಾಯುಳ್ಳ ಮಚ್ಚುಗಳು ಮನೆಬಳಕೆಯ ವಸ್ತುಗಳಾಗಿವೆ.ಚಾಕುಗಳಲ್ಲೂ ಅನೇಕ ಆಕಾರಗಳನ್ನು ಗುರುತಿಸಬಹುದು. ಹೆಂಗಸರು ಸದಾಕೊರಳಲ್ಲಿ ಧರಿಸುವ ಹಲ್ಲುಕಡ್ಡಿ, ಗುಗ್ಗೆ ಕಡ್ಡಿಗಳ ಜೊತೆಯಲ್ಲಿ ಕಿರುಬೆರಳು ಉದ್ದದ ಕುಡಲಿನಾಕಾರದ ಬೆಳ್ಳಿಯ ಚಾಕುವನ್ನು ಇಟ್ಟಿರುತ್ತಾರೆ. ಸಣ್ಣ ಸಣ್ಣ ಚಾಕುಗಳನ್ನು ಪ್ರತಿಯೊಬ್ಬ ಪುರುಷನೂ ತನ್ನ ಸೊಂಟದಲ್ಲಿ ಪಡೆದುಕೊಂಡಿರುವ ಬಗೆಯನ್ನು ಈಗಲೂ ವಿಶೇಷವಾಗಿ ಕಾಣಬಹುದು. ==ಸೊಂಟದಪಟ್ಟಿಯಂತೆ ಬಳಸುವ, ಊರೆಗೋಲಿನಲ್ಲಿ ಹುದುಗಿಸಿಡುವ ಕತ್ತಿಗಳನ್ನು ಈಗಲೂ ವಸ್ತುಸಂಗ್ರಹಾಲಯಗಳಲ್ಲಿ ಕಾಣಬಹುದು== ==(ಆ) ಎಸೆಯುವ ಸಾಧನಗಳು== i ಎಸೆಯುವ ಸಾಧನಗಳ ಗುಂಪಿಗೆ ನೈಸರ್ಗಿಕ ವಸ್ತುಗಳೂ ತಯಾರಿಸಿದ ವಸ್ತುಗಳೂ ಸೇರುತ್ತವೆ. ದೊಣ್ಣೆಗಳು, ಭರ್ಜಿಗಳು ಈಟಿಗಳು ತಯಾರಿಸಿಕೊಂಡ ಸಾಧನಗಳಾದರೆ ಕವಣೆಗೆ ಆರಿಸಿಕೊಳ್ಳುವ ವಸ್ತುಗಳು, ಕೆಲವು ಬಗೆಯ ಕೋಲುಗಳು ಎಸೆಯುವ ನೈಸರ್ಗಿಕ ಸಾಧನಗಳು. ಬಾಣದ ಬುಡಕ್ಕೆ ದಾರವನ್ನು ಕಟ್ಟಿ ಪ್ರಯೋಗಿಸಿದ ಮೇಲೆ ಮತ್ತೆ ಹಿಂದಕ್ಕೆ ಪಡೆದುಕೊಳ್ಳುವ ಸಾಧನಗಳೂ ಈ ಗುಂಪಿನಲ್ಲೇ ಬರುತ್ತವೆ. ಬಿಲ್ಲುಬಾಣಗಳು, ಎಲ್ಲ ಬಗೆಯ ಚಿಮ್ಮುವ, ಎಸೆಯುವ, ಪ್ರಯೋಗಿಸುವ ಸಾಧನಗಳೂ ಈ ವರ್ಗಕ್ಕೆ ಸೇರುತ್ತವೆ. ಆಧುನಿಕ ಫಿರಂಗಿ, ಬಂದೂಕು ಮುಂತಾದುವನ್ನೂ ಇಲ್ಲಿಯೇ ಹೆಸರಿಸಬಹುದು. ii ಸ್ವತಂತ್ರ ಚಾಲನೆಯ ಆಯುಧಗಳು : ಪ್ರಾಣಿಗಳನ್ನೂ ಶತ್ರುಗಳನ್ನೂ ಇದ್ದಕ್ಕಿದ್ದಂತೆ ಗಾಯಗೊಳಿಸುವ, ಬಂಧಿಸುವ ಸಾಧನಗಳು ಈ ವರ್ಗಕ್ಕೆ ಸೇರುತ್ತವೆ. ಬೋನುಗಳೂ ಈ ದೃಷ್ಟಿಯಿಂದ ಆಯುಧಗಳೇ. ಆಳವಾದ ಗುಳಿಗಳನ್ನು ತೋಡಿ ಸಲಾಕೆಗಳನ್ನು ವಿಷಮುಳ್ಳುಗಳನ್ನು ನೆಟ್ಟು ಶತ್ರುಗಳನ್ನು ಗಾಯಗೊಳಿಸಿದ ಪ್ರಸಂಗಗಳು ಜನಪದ ಕಥೆಗಳಲ್ಲಿ, ಲಾವಣಿಗಳಲ್ಲಿ ವಿಶೇಷವಾಗಿ ಬರುತ್ತವೆ. iii ಆತ್ಮ ರಕ್ಷಣೆಯ ಸಾಧನಗಳು : ಎಲ್ಲ ಬಗೆಯ ಆಯುಧಗಳೂ ಒಂದಲ್ಲ ಒಂದು ರೀತಿಯಲ್ಲಿ ಆತ್ಮರಕ್ಷಣೆಯ ಸಾಧನೆಗಳೇ. ಆದರೂ ಅದಕ್ಕಾಗಿಯೇ ಮೀಸಲಾದ ಸಾಧನ ಸಲಕರಣೆಗಳೂ ಮುಖ್ಯವಾಗಿ ಗಮನಿಸಬೇಕಾದುವು. ಪ್ರಾಚೀನ ಕಾಲದಿಂದಲೂ ಬಳಸಲ್ಪಡುತ್ತಿರುವ ಗುರಾಣಿ ಇದಕ್ಕೆ ಒಳ್ಳೆಯ ಉದಾಹರಣೆ. ಕೆಲವು ಸಂದರ್ಭಗಳಲ್ಲಿ ಅದರ ಮೇಲು ಹೊದಿಕೆಯಲ್ಲಿ ಚೂಪಾದ ಭಾಗಗಳಿದ್ದು ಅದೂ ಆಯುಧವಾಗಿಯೇ ಬಳಸಲ್ಪಡಬಹುದು. ಉಕ್ಕಿನ ರಕ್ಷಾಕವಚಗಳು ಶಿರಸ್ತ್ರಾಣಗಳು, ಕೈಕಟ್ಟು, ಕಾಲ್ಕಟ್ಟುಗಳೂ ಆತ್ಮರಕ್ಷಣೆಯ ಸಾಧನಗಳು. ==ಆಯುಧಗಳಲ್ಲಿ ಪವಿತ್ರವಾದ ಸಾಧನ== ಆಯುಧಗಳಲ್ಲಿ ಪವಿತ್ರವಾದ ಸಾಧನಗಳೂ ಕೆಲವಿವೆ. ತಮ್ಮ ಕುಲಗುರುವೊ, ಮನೆತನದ ಹಿರಿಯರೊ ಬಳಸಿದ ಆಯುಧವಿಶೇಷಗಳನ್ನು ಮನೆಗಳಲ್ಲಿಟ್ಟು ಪೂಜಿಸುವ ವಾಡಿಕೆಯಿದೆ. ಕೆಲವು ದೈವಗಳ ಆರಾಧನೆಯಲ್ಲಿ ಆ ದೈವದ ಆಯುಧ ವಿಶೇಷವನ್ನೇ ಇಟ್ಟು ಪೂಜಿಸುವ ಬಗೆಯನ್ನು ಕಾಣಬಹುದು. ಭೈರವನ ಪೂಜೆಯಲ್ಲಿ ತ್ರಿಶೂಲ, ಸಿದ್ಧಪ್ಪಾಜಿಯ ಪೂಜೆಯಲ್ಲಿ ಕಂಡಾಯ ಮುಂತಾದುವು ಮುಖ್ಯವಾದುವು. ಮಾದೇಶ್ವರನ ಭಕ್ತರು ತಮ್ಮ ಕುಲದೈವ ಹಿಡಿದ ಕೋಲನ್ನೇ ಪೂಜಿಸುತ್ತಾರೆ.ಕೆಲವು ಆಯುಧಗಳಲ್ಲಿ ವಿಷವನ್ನೂ ಲೇಪಿಸಿ ಬಳಸುವ ವಾಡಿಕೆಯಿದೆ. ಕೆಲವು ಆಯುಧ ವಿಶೇಷಗಳಲ್ಲಿ ಅನೇಕ ನಂಬಿಕೆಗಳೂ ಮನೆಮಾಡಿಕೊಂಡಿರುತ್ತವೆ. ಮದುವೆಗಳಲ್ಲಿ ವರನ ಕೈಯ್ಯಲ್ಲಿ ಬಣ್ಣದ ವಸ್ತ್ರ ಸುತ್ತಿದ ಕಠಾರಿಯನ್ನು ಕೊಡುವ ವಾಡಿಕೆ ಈಗಲೂ ನಡೆದುಬಂದಿದೆ. ಅಂಕೋಲೆದೊಣ್ಣೆಯನ್ನು ಕೈಯಲ್ಲಿ ಹಿಡಿದು ಹೊರಟರೆ, ಮನೆಗಳಲ್ಲಿ ಇರಿಸಿದರೆ, ಭೂತ ಪ್ರೇತಗಳು ಹತ್ತಿರ ಸುಳಿಯವು ಎಂದು ಕೆಲವು ಕಡೆ ನಂಬಲಾಗಿದೆ. ಭೂತಗಳನ್ನು ಬಿಡಿಸುವ ವಿಶಿಷ್ಟ ಆಕಾರದ ಬೆಳ್ಳಿಯ ಹಿಡಿಯ ಕೋಲುಗಳೂ ಇರುತ್ತವೆ. ಕಳ್ಳರು ಬಳಸುವ ಕನ್ನಗತ್ತಿಯೂ ಗಮನಿಸಬೇಕಾದ ಆಯುಧವೇ.ರೈತ ಬಳಸುವ ಸಾಧನಗಳಲ್ಲಿ ವ್ಯವಸಾಯ ಹಾಗೂ ಮನೆಬಳಕೆಯ ಸಾಧನಗಳೇ ಆಯುಧಗಳೂ ಆಗುತ್ತವೆ. ಮೂಲನಿವಾಸಿಗಳ ಆಯುಧಗಳನ್ನು ಈ ದೃಷ್ಟಿಯಿಂದಲೇ ಪರಿಗಣಿಸಬೇಕಾಗುತ್ತದೆ. ಹಾರೆ, ಗುದ್ದಲಿ, ಪಿಕಾಸಿ, ಬಾಚಿ, ಕಳೆಕೊಕ್ಕೆ, ಕುಡುಲು, ಕೊಡಲಿ ಮುಂತಾದುವು ಆಯುಧಗಳೂ ಹೌದು. ರೈತನ ಸಾಧನಗಳೂ ಹೌದು.ಆಯುಧ ಪೂಜೆ ಕರ್ನಾಟಕದಲ್ಲಿ ಒಂದು ವಿಶಿಷ್ಟ ಆಚರಣೆಯಾಗಿ ಬೆಳೆದಿದೆ. ಗ್ರಾಮಾಂತರ ಪ್ರದೇಶಗಳಲ್ಲೂ ವ್ಯಾಪಿಸಿರುವ ಈ ಪೂಜೆಯ ಸಂದರ್ಭದಲ್ಲಿ ವಾಹನಗಳನ್ನೂ ವ್ಯವಸಾಯ ಸಾಧನಗಳನ್ನೂ ಆಯುಧ ವಿಶೇಷಗಳನ್ನೂ ಇಟ್ಟು ಪೂಜಿಸಲಾಗುವುದು. ==ಉಲ್ಲೇಖಗಳು== {{reflist}} [[ವರ್ಗ:ಯುದ್ಧೋಪಕರಣ]] fxkjxhqmnqu95b2bi93rlmg1wo2ba4n ಹೊಂಗೆ ಮರ 0 84166 1111057 1065349 2022-08-01T07:30:21Z 117.230.11.104 ಕೊಂಡಿಗಳನ್ನು ಸೇರಿಸಿದೆ wikitext text/x-wiki [[File:Millettia pinnata 1.jpg|thumb|right|200px|ಹೊಂಗೆಮರ]] [[File:DerrisPinnataFl.jpg|thumb|right|200px|ಹೂ ಗೊಂಚಲು]] [[File:水黃皮.jpg|thumb|right|200px|ಹೂವು]] [[File:Pongamia Pinnata glabra-raw fruit Kambalakonda Visakhapatnam.JPG|thumb|right|200px|ಹಸಿಕಾಯಿ]] ತುಂಬಾ ಬಹಳ ಹಿಂದಿನ ಕಾಲದಿಂದಲೂ ಭಾರತೀಯರಿಗೆ ಚಿರಪರಿಚಿತವಿರುವ ಮರ. ರೈತರು ಗದ್ದೆ ಮತ್ತು ಹೊಲಗಳ ಬದಿಯಲ್ಲಿ ಬೆಳೆಸುತ್ತಾರೆ. ನೀರಿನ ನಾಲೆಗಳ ಬದಿಯಲ್ಲಿ ಸ್ವಾಭಾವಿಕವಾಗಿಯೇ ಬೆಳೆಯುತ್ತದೆ. ಎಲೆಗಳು ಹಸಿರು ಮತ್ತು ಹೊಳಪಿನಿಂದ ಜಿಡ್ಡಿನಿಂದ ಕೂಡಿರುತ್ತವೆ. ಹೂವುಗಳು ಗುಚ್ಚಾಕಾರವಾಗಿದ್ದು ಎಲೆಗಳ ನಡುವೆ ಕಂಗೊಳಿಸುತ್ತವೆ. ಹೂವುಗಳು ಗಾಢನೀಲಿವರ್ಣವನ್ನು ಹೊಂದಿರುತ್ತವೆ. ಕಾಯಿ ಗಟ್ಟಿಯಾಗಿದ್ದು ಉಬ್ಬಿರುತ್ತವೆ, ಬೀಜಗಳಿಂದ ಕಹಿಯಾದ ಎಣ್ಣೆಯನ್ನು ತೆಗೆಯುತ್ತಾರೆ.<ref>http://www.prajavani.net/news/article/2011/11/24/115377.html{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>, <ref>http://www.vartamaana.com/2012/10/07/%E0%B2%87%E0%B2%82%E0%B2%A7%E0%B2%A8-%E0%B2%B8%E0%B3%8D%E0%B2%B5%E0%B2%BE%E0%B2%B5%E0%B2%B2%E0%B2%82%E0%B2%AC%E0%B2%A8%E0%B3%86%E0%B2%97%E0%B3%86-%E0%B2%B9%E0%B3%8A%E0%B2%82%E0%B2%97%E0%B3%86/</ref><ref>ಪುಸ್ತಕದ ಹೆಸರು: ಬಾಬಾ ಬುಡನ್ ಗಿರಿ ಮತ್ತು ಸಿದ್ದರ ಬೆಟ್ಟದ ಅಪೂವ‍ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು ಸಂಪಾದಕರು: ವೈದ್ಯ ಎ.ಆರ್.ಎಂ. ಸಾಹೇಬ್ ಪ್ರಕಾಶಕರು: ಮಠಾಧೀಶರು, ಸದ್ಗುರು ದಾದಾ ಹಯಾತ್ ಮೀರ್ ಖಲಂದರ್ ಪೀಠ, ಬಾಬಾಬುಡನ್ ಗಿರಿ, ಚಿಕ್ಕಮಗಳೂರು </ref> == ಹೊಂಗೆ ಎಣ್ಣೆಯ ಉಪಯೋಗ == [[ಹೊಂಗೆ ಎಣ್ಣೆ]]ಯಿಂದ ಹಲವಾರು ಉಪಯೋಗಗಳಿವೆ. ಅವುಗಳು === ಸರಳ ಚಿಕಿತ್ಸೆಗಳು === ಹೊಂಗೆಯ ನೆರಳು ದಣಿವನ್ನು ಪರಿಹರಿಸುವುದಷ್ಟೇ ಅಲ್ಲದೆ ಮನಸ್ಸಿನ ದುಗುಡವನ್ನು ಕಳೆದು ಮನಸ್ಶಾಂತಿಯನ್ನು ನೀಡುವುದರಿಂದ " ಹೊಂಗೆಯ ನೆರಳು, ತಾಯಿಯ ಮಡಿಲು" ಎಂಬ ನಾಣ್ಣುಡಿ ಪ್ರಚಲಿತದಲ್ಲಿದೆ. ===ಮಧುಮೇಹಕ್ಕೆ=== ಒಂದು ಹಿಡಿ ಹಸಿ ಅಥವಾ ಒಣಗಿದ ಹೊಂಗೆ ಎಲೆಗಳನ್ನು ತಂದು ಸಮ ಭಾಗ ಒಣಗಿದ [[ಹಾಗಲಕಾಯಿ]] ಮತ್ತು [[ನೇರಳೆ]] ಬೀಜಗಳನ್ನು ಕೂಡಿಸಿ ನುಣ್ಣಗೆ ಚೂರ್ಣ ಮಾಡಿ ಕದಡಿ ಸೇವಿಸುವುದು. ===ಹೇನು ಕೆರೆ, ಮೀಸೆ,ಗಡ್ಡ ಮತ್ತು ತಲೆಯಲ್ಲಿ ಕೂದಲಿನ ನಾಶ ತಡೆಯಲು=== ಒಣಗಿದ ಹೊಂಗೆ ಬೀಜಗಳನ್ನು ನೀರಿನಲ್ಲಿ ತೇದು ಗಂಧವನ್ನು ಕೂದಲು ಉದುರುವ ಕಡೆ ಹಚ್ಚುವುದು. ===ಅರ್ಧ ತಲೆ ನೋವಿಗೆ=== ಒಂದೆರೆಡು ಹೊಂಗೆ ಬೀಜಗಳನ್ನು ಸ್ವಲ್ಪ ನೀರು ಸೇರಿಸಿ ನುಣ್ಣಗೆ ಅರೆದು, ತೆಳು ಬಟ್ಟೆಯಲ್ಲಿ ಹಾಕಿ 2,3 ತೊಟ್ಟು ರಸವನ್ನು ಮೂಗಿನ ಹೊಳ್ಳೆಗಳಿಗೆ ಬಿಡುವುದು. ===ತಲೆಯಲ್ಲಿ ಹೇನು ಮತ್ತು ಸೀರುಗಳಿಗೆ=== ರಾತ್ರಿ ಮಲಗುವಾಗ ಹೊಂಗೆ ಎಣ್ಣೆಯನ್ನು ಕೂದಲಿಗೆ ಹಚ್ಚಿ ಬಟ್ಟೆ ಕಟ್ಟಿ ಮಲಗುವುದು. ಬೆಳಿಗ್ಗೆ ಎದ್ದು ಸೀಗೇ ಪುಡಿ ಹಾಕಿಕೊಂಡು ಬಿಸಿನೀರಿನಲ್ಲಿ ಸ್ನಾನ ಮಾಡುವುದು. ===ಜೇನು ಹುಳುಗಳ ಕಡಿತಕ್ಕೆ=== [[ಜೇನು]] ಹುಳು ಕಡಿದಿರುವ ಕಡೆ ಹೊಂಗೆ ಎಣ್ಣೆಯನ್ನು ಹಚ್ಚುವುದು, ಕಾಡಿನ ಅಕ್ಕಪಕ್ಕದಲ್ಲಿ ವಾಸಿಸುವವರು, ಸ್ವಲ್ಪ ಹೊಂಗೆ ಎಣ್ಣೆಯನ್ನು ಮನೆಯಲ್ಲಿ ಇಟ್ಟಿರುವುದು ಒಳ್ಳೆಯದು. ಸಮಯ ಬಂದಾಗ ಉಪಯೋಗಿಸಬಹುದು. ===ಕೈಕಾಲು ಮತ್ತು ಕೀಲು ನೋವಿಗೆ=== ಒಂದು ದೊಡ್ಡ ಚಮಚ ಎಣ್ಣೆಯನ್ನು ಪಾತ್ರೆಯಲ್ಲಿ ಹಾಕಿ ಮಂದಾಗ್ನಿಯಿಂದ ಕಾಯಿಸುವುದು. ಎಣ್ಣೆ ಬಿಸಿಯಾದ ಮೇಲೆ ಕೆಳಗಿಳಿಸುವಾಗ 5 ಗ್ರಾಂ ಆರತಿ [[ಕರ್ಪೂರ]]ವನ್ನು ಹಾಕುವುದು. ತೈಲವು ತಣ್ಣಗಾದ ನಂತರ ನೋವಿರುವ ಕಡೆ ಹಚ್ಚುವುದು. ===ಗಡ್ಡೆಗಳ ನಿವಾರಣೆಗೆ=== [[ಎಳ್ಳು]], [[ಸಾಸಿವೆ]], ಹೊಂಗೆ ಬೀಜ, ಎಲ್ಲಾ 10 ಗ್ರಾಂ ಸೇರಿಸಿ ಸ್ವಲ್ಪ ನೀರು ಹಾಕಿ ನುಣ್ಣಗೆ ಅರೆಯುವುದು. ಅನಂತರ ಬಹುಕಾಲದಿಂದ ವಾಸಿಯಾಗದೆ ಇರುವ ಗಡ್ಡೆ ಮತ್ತು ಕುರುಗಳಿಗೆ ಲೇಪಿಸುವುದು. ===ಹಲ್ಲಿನ ಸಮಸ್ಯೆಗಳಿಗೆ=== ಗೇಣುದ್ದ, ಬೆರಳು ಗಾತ್ರದ ಹೊಂಗೆ ಹಸಿ ಕಡ್ಡಿಯನ್ನು ತಂದು ಹಲ್ಲುಗಳಿಂದ ಚೆನ್ನಾಗಿ ಕಡಿದು, ಬ್ರಷಿನಂತೆ ಮಾಡಿಕೊಳ್ಳುವುದು. ಇದರಿಂದ ಹಲ್ಲುಗಳನ್ನು ತಿಕ್ಕುತ್ತಿದ್ದರೆ ಕ್ರಿಮಿಗಳು ನಾಶವಾಗುವವು. ಒಸಡುಗಳು ಗಟ್ಟಿಯಾಗುವುವು ಮತ್ತು ಬಾಯಿಯ ದುರ್ಗಂಧ ಪರಿಹಾರವಾಗುವುದು. ===ಕುರುಗಳಲ್ಲಿ ಬಿದ್ದಿರುವ ಕ್ರಿಮಿಗಳ ನಾಶ ಮಾಡಲು=== ಬೇವಿನ ಮತ್ತು ಹೊಂಗೆಯ ಎಲೆಗಳನ್ನು ಸಮ ತೂಕ ಸೇರಿಸಿ ಸ್ವಲ್ಪ ಅರಿಶಿನ ಕೊಂಬಿನ ಪುಡಿಯನ್ನು ಹಾಕಿ ನುಣ್ಣಗೆ ಅರೆದು ಹುಣ್ಣುಗಳಿಗೆ ಲೇಪಿಸಿ ಬಟ್ಟೆ ಕಟ್ಟುವುದು. ===ಮಲೇರಿಯಾ ಜ್ವರಕ್ಕೆ=== ಹೊಂಗೆ ಬೀಜಗಳನ್ನು ತಂದು ಅದರ ಮೇಲಿನ ಕೆಂಪು ಸಿಪ್ಪೆಯನ್ನು ಬೇರ್ಪಡಿಸಿ ಚೂರ್ಣ ಮಾಡುವುದು.ಒಂದು ವೇಳೆಗೆ 1/4 ಟೀ ಚಮಚ ಚೂರ್ಣವನ್ನು ಜೇನಿನೊಂದಿಗೆ ಸೇವಿಸುವುದು. ===ಕಣ್ಣು ರೆಪ್ಪೆಗಳ ಮೇಲಿನ ಕೂದಲುಗಳ ನಾಶ ತಪ್ಪಿಸಲು=== ಹೊಂಗೆ ಬೀಜ, [[ತುಳಸಿ]] ಎಲೆ ಮತ್ತು ಮಲ್ಲಿಗೆ ಮೊಗ್ಗು ಸಮ ತೂಕ ಸೇರಿಸಿ, ಚೆನ್ನಾಗಿ ಜಜ್ಜಿ ಒಂದು ಬಟ್ಟಲು ನೀರಿನಲ್ಲಿ ಹಾಕಿ ಮಂದಾಗ್ನಿಯಲ್ಲಿ ಚೆನ್ನಾಗಿ ಕಾಯಿಸಿ ನೀರು ಇಂಗಿ ಗಟ್ಟಿಯಾದ ಮೇಲೆ ಒಂದು ಬಟ್ಟಲಿನಲ್ಲಿ ಸಂಗ್ರಹಿಸಿ ಕೂದಲು ಉದುರಿರುವ ಕಡೆ ಹಚ್ಚುವುದು. ===ಗಜಕರ್ಣ, ಇಸುಬು ಮತ್ತು ತುರಿಕೆಗೆ=== ಒಂದು ಬಟ್ಟು ಹೊಂಗೆ ಎಣ್ಣೆಗೆ [[ಗಂಧಕ]] ಮತ್ತು ಕರ್ಪೂರ ಹತ್ತು ಗ್ರಾಂ ಮತ್ತು ನಿಂಬೆ ಹಣ್ಣಿನ ರಸ 20 ಗ್ರಾಂ ಸೇರಿಸಿ, ಮಿಶ್ರ ಮಾಡಿ ಹಚ್ಚುವುದು. ===ಕುಷ್ಠ ರೋಗಕ್ಕೆ=== ಹೊಂಗೆ ಎಣ್ಣೆಯನ್ನು ಹುಣ್ಣುಗಳಿಗೆ ಧಾರಾಳವಾಗಿ ಹಚ್ಚುವುದು ಮತ್ತು ಹಸಿ ಹೊಂಗೆ ರಸ, 1 ಟೀ ಚಮಚದಲ್ಲಿ [[ಸೈಂಧವ ಲವಣ]] ಮತ್ತು ಚಿತ್ರಮೂಲ ಬೇರಿನ ಚೂರ್ಣ 1/2 ಟೀ ಚಮಚ ಸೇರಿಸಿ [[ಹಸು]]ವಿನ ಮೊಸರಿನಲ್ಲಿ ಕದಡಿ ಕುಡಿಸುವುದು, ಪ್ರತಿನಿತ್ಯ ಎರಡು ವೇಳೆ ಮಾತ್ರ. == ಉಲ್ಲೇಖ == <references /> 2u4xmzokova0nbkrv4i9t4nl63mx4d2 1111087 1111057 2022-08-01T10:32:56Z Indudhar Haleangadi 47960 wikitext text/x-wiki [[File:Millettia pinnata 1.jpg|thumb|right|200px|ಹೊಂಗೆಮರ]] [[File:DerrisPinnataFl.jpg|thumb|right|200px|ಹೂ ಗೊಂಚಲು]] [[File:水黃皮.jpg|thumb|right|200px|ಹೂವು]] [[File:Pongamia Pinnata glabra-raw fruit Kambalakonda Visakhapatnam.JPG|thumb|right|200px|ಹಸಿಕಾಯಿ]] ಬಹಳ ಹಿಂದಿನ ಕಾಲದಿಂದಲೂ ಭಾರತೀಯರಿಗೆ ಚಿರಪರಿಚಿತವಿರುವ ಮರ. ಭಾರತದೆಲ್ಲೆಡೆಯೂ ಈ ಮರವನ್ನು ಬೆಳೆಸುತ್ತಾರೆ. ರೈತರು ಗದ್ದೆ ಮತ್ತು ಹೊಲಗಳ ಬದಿಯಲ್ಲಿ ಈ ಮರವನ್ನು ಬೆಳೆಸುತ್ತಾರೆ. ನೀರಿನ ನಾಲೆಗಳ ಬದಿಯಲ್ಲಿ ಸ್ವಾಭಾವಿಕವಾಗಿಯೇ ಬೆಳೆಯುತ್ತದೆ. ಇದರ ವೈಜ್ಞಾನಿಕ ಹೆಸರು ಪೊಂಗಾಮಿಯಾ ಪಿನ್ನಾಟ. ಇದು ಪ್ಯಾಪಿಲಿಯೋನೇಸೀ ಸಸ್ಯಕುಟುಂಬಕ್ಕೆ ಸೇರಿದೆ. <ref>http://www.prajavani.net/news/article/2011/11/24/115377.html{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>, <ref>http://www.vartamaana.com/2012/10/07/%E0%B2%87%E0%B2%82%E0%B2%A7%E0%B2%A8-%E0%B2%B8%E0%B3%8D%E0%B2%B5%E0%B2%BE%E0%B2%B5%E0%B2%B2%E0%B2%82%E0%B2%AC%E0%B2%A8%E0%B3%86%E0%B2%97%E0%B3%86-%E0%B2%B9%E0%B3%8A%E0%B2%82%E0%B2%97%E0%B3%86/</ref><ref>ಪುಸ್ತಕದ ಹೆಸರು: ಬಾಬಾ ಬುಡನ್ ಗಿರಿ ಮತ್ತು ಸಿದ್ದರ ಬೆಟ್ಟದ ಅಪೂವ‍ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು ಸಂಪಾದಕರು: ವೈದ್ಯ ಎ.ಆರ್.ಎಂ. ಸಾಹೇಬ್ ಪ್ರಕಾಶಕರು: ಮಠಾಧೀಶರು, ಸದ್ಗುರು ದಾದಾ ಹಯಾತ್ ಮೀರ್ ಖಲಂದರ್ ಪೀಠ, ಬಾಬಾಬುಡನ್ ಗಿರಿ, ಚಿಕ್ಕಮಗಳೂರು </ref> ==ಬೇರೆ ಭಾಷೆಗಳಲ್ಲಿ== * ಸಂಸ್ಕೃತ: ಕರಂಜ, ನಕ್ತಮಾಲ, ಉದಕೀರ್ಯ * ಆಂಗ್ಲ ಭಾಷೆಯಲ್ಲಿ ಇಂಡಿಯನ್ ಬೀಚ್ * ಕನ್ನಡ: ಹೊಂಗೆ ಮರ * ಮಲಯಾಳಂ: ಉನ್ನು * ಮರಾಠಿ: ಕರಂಜ ==ಪರಿಚಯ== ಇದು ಒಂದು ಮಧ್ಯಮ ಗಾತ್ರದ ಮರ. ಇದರ ಎಲೆಗಳು ಹಸಿರು ಮತ್ತು ಹೊಳಪಿನಿಂದ ಕೂಡಿರುತ್ತವೆ. ಹೂವುಗಳು ಗುಚ್ಚಾಕಾರವಾಗಿದ್ದು ಎಲೆಗಳ ನಡುವೆ ಕಂಗೊಳಿಸುತ್ತವೆ. ಹೂವುಗಳು ಗಾಢನೀಲಿವರ್ಣವನ್ನು ಹೊಂದಿರುತ್ತವೆ. ಕಾಯಿ ಗಟ್ಟಿಯಾಗಿದ್ದು ಉಬ್ಬಿರುತ್ತವೆ, ಬೀಜಗಳಿಂದ ಕಹಿಯಾದ ಎಣ್ಣೆಯನ್ನು ತೆಗೆಯುತ್ತಾರೆ. ==ಉಪಯುಕ್ತ ಅಂಗಗಳು== ಬೀಜ ಮತ್ತು ಎಲೆ ==ಉಪಯೋಗ== ಹೊಂಗೆಯಿಂದ ಹಲವಾರು ಉಪಯೋಗಗಳಿವೆ. ಅವುಗಳು * ಇದನ್ನು ಮಧುಮೇಹ ನಿವಾರಣೆಯಲ್ಲಿ ಬಳಸುತ್ತಾರೆ. * ಹೇನು ಕೆರೆ, ಮೀಸೆ,ಗಡ್ಡ ಮತ್ತು ತಲೆಯಲ್ಲಿ ಕೂದಲಿನ ಉದುರಿವಿಕೆಯನ್ನು ತಡೆಯಲು, ಒಣಗಿದ ಹೊಂಗೆ ಬೀಜಗಳನ್ನು ನೀರಿನಲ್ಲಿ ತೇದು ಗಂಧವನ್ನು ಕೂದಲು ಉದುರುವ ಕಡೆ ಹಚ್ಚುವುದು. * ತಲೆನೋವಿನಲ್ಲಿ ಉಪಯೋಗಿಸುತ್ತಾರೆ * ಚರ್ಮ ಕಾಯಿಲೆಯಲ್ಲಿ ಅದರ ಬೀಜದ ಎಣ್ಣೆಯನ್ನು ಹಾಗೂ ಎಲೆಯ ಕಷಾಯವನ್ನು ಬಳಸುತ್ತಾರೆ. * ಕೈಕಾಲು ಮತ್ತು ಕೀಲು ನೋವಿಗೆ ಇದರ ಎಣ್ಣೆಯನ್ನು ಬಳಸುತ್ತಾರೆ == ಉಲ್ಲೇಖ == <references /> 9pq4z5s9l596g1n8966trjg1bvcw8z5 ಕೋಡಸಿಗ 0 99321 1111079 889906 2022-08-01T10:21:53Z Indudhar Haleangadi 47960 wikitext text/x-wiki {{Taxobox |name = ''Wrightia antidysenterica'' [[File:Wrightia antidysenterica photographed by Trisorn Triboon.jpg|thumb|Wrightia antidysenterica in Thailand.]] |image_caption = Flower |regnum = [[Plantae]] |unranked_divisio = [[Angiosperms]] |unranked_classis = [[Eudicots]] |unranked_ordo = [[Asterids]] |ordo = [[Gentianales]] |familia = [[Apocynaceae]] |genus = ''[[Wrightia]]'' |species = '''''W. antidysenterica''''' |binomial = '''''Wrightia antidysenterica''''' |binomial_authority =  ([[Carl Linnaeus|L.]]) [[Robert Brown (botanist, born 1773)|R.Br.]] |subdivision_ranks = Subspecies |subdivision = }} <ref>ವನಸಿರಿ, ಅಜ್ಜಂಪುರ ಕೃಷ್ಣಸ್ವಾಮಿ, ಪ್ರಕಟಣೆ ೨೦೧೪,ಪ್ರಕಾಶನ ನವ ಕರ್ನಾಟಕ ಪಬ್ಲಿಕೇಶನ್ ಪ್ರೈ.ಲಿಮೀಟ್,ಪುಟಸಂಖ್ಖೆ ೧೫೬,೧೫೭</ref> ಕೊಡಸಿಗೆ ಅಥವಾ ಕೊಡಸಿಗ ಇದರ ವೈಜ್ಞಾನಿಕ ಹೆಸರು ಹೊಲೆರನಿ ಆಂಟಿಡೀಸೆಂಟ್ರಿಕಾ. ಇದು ಎಪೋಸೈನೇಸಿ ಸಸ್ಯ ಕುಟುಂಬಕ್ಕೆ ಸೇರಿದೆ. [[ಕರಾವಳಿ]] ಕರ್ನಾಟಕದ ಭಾಗಗಳಲ್ಲಿ ಇದನ್ನು ಕೊಡಸಾನ ಎನ್ನುತ್ತಾರೆ. ಕನ್ನಡದಲ್ಲಿ ಕೊಡಸಾನ, ಕೊಡಮುರಿಕೆ, ಕೊಡಸ, ಎಂಬುದಾಗಿಯೂ ಕರೆಯುತ್ತಾರೆ. [[File:Holarrhena-antidysenterica 04.jpg|thumb|Holarrhena-antidysenterica 04]] [[File:Holarrhena-antidysenterica 06.jpg|thumb|Holarrhena-antidysenterica 06]] <ref>http://www.planetayurveda.com/library/kutaja-holarrhena-antidysenterica</ref> ===ಇತರ ಭಾಷೆಗಳಲ್ಲಿನ ಹೆಸರು=== *ಕನ್ನಡದಲ್ಲಿ: ಕೊಡಸ, ಕೊಡಸಿಗ, ಕೊಡಗಾಸನ, ಕುಟಜಾ *ಇಂಗ್ಲೀಷ್: ಈಸ್ಟರ್‍ಟ್ರೀ *ಸಂಸ್ಕೃತ: ಕುಟಜಾ, ಗಿರಿಮಲ್ಲಿಕಾ, ವತ್ಸಕ, ಪಾಂಡುರಾ ಧೃಮ, ಇಂದ್ರವೃಕ್ಷ, ಕಾಲಿಂಗ *ಹಿಂದಿ: ಇಂದ್ರಿಜು, ಕುರುಚಿ *ತಮಿಳು: ವೆಪಲೈ *ಮಾಲಯಳ: ಕೊಡಗಪಾಲ [[File:Holarrhena-antidysenterica 03.jpg|thumb|Holarrhena-antidysenterica 03]] ===ಸಸ್ಯದ ಪರಿಚಯ=== ಕೋಡಸಿಗ ಎಂಬುದು ಸಣ್ಣ ಪ್ರಮಾಣದ ಪರ್ಣಪಾತಿ ಮರ. ಪರಸ್ಪರಾಭಿಮುಖ ಎಲೆಗಳು, ತೊಗಟೆ ಬೂದುಕಂದು ಬಣ್ಣವಾಗಿರುತ್ತದೆ. [[ಕರ್ನಾಟಕ]]ದ ಪರ್ಣಪಾತಿ ಕಾಡುಗಳಲ್ಲಿ ಕಂಡು ಬರುತ್ತದೆ. ಎಲೆಗಳು ಡಿಸೆಂಬರ್-ಜನವರಿಗೆ ಹಳದಿ ಬಣ್ಣಕ್ಕೆ ತಿರುಗಿ, ಫೆಬ್ರವರಿ ತಿಂಗಳಿಗೆ ಉದುರಿ ಮರವು ಏಪ್ರಿಲ್‍ವರೆಗೆ ಎಲೆರಹಿತವಾಗಿದ್ದು, ಆಗ ಹೊಸ ತಳಿರು ಮೂಡುತ್ತದೆ. ಹೂಬಿಡುವ ಕಾಲ ವಿಭಿನ್ನವಾಗಿದ್ದು, ಸಾಮಾನ್ಯವಾಗಿ ಬಿಳಿಯ ಹೂಗೊಂಚಲು ಸುವಾಸನೆಯಿಂದ ಕೂಡಿದ್ದು ಮೇ ತಿಂಗಳಿಂದ, [[ಆಗಸ್ಟ್]] ತಿಂಗಳವರೆಗೂ ಕಾಣಬರುತ್ತದೆ. ಕಾಯಿಗಳು ಹೂವಿನ ಜೊತೆಯಲ್ಲಿ ಬೆಳೆದು ೨೦-೪೦ ಸೆ.ಮೀ ಉದ್ದವಾಗಿ ಬೆಳೆದು ಆಗಸ್ಟ್ -ಅಕ್ಟೋಬರ್ ತಿಂಗಳಲ್ಲಿ ಜೋಡಿಜೋಡಿಯಾಗಿ ತೂಗಾಡುತ್ತದೆ. ಫೆಬ್ರವರಿ-ಏಪ್ರಿಲ್ ತಿಂಗಳಲ್ಲಿ ಬಿರಿದು ರೇಷ್ಮೆಯಂತಹ ಕೋಶಗಳಿಂದ ಆವೃತವಾದ ಬೀಜಗಳು ಹೊರಚೆಲ್ಲವುತ್ತದೆ. ಉತ್ತಮ ಸುವಾಸನೆ ಹೊಂದಿರುವ ಹೂವು ನಂತರ ಬೂರಗದ ಹತ್ತಿಯ ಕೊಡಿನ ತರಹ ಬೀಜಗಳಾಗಿ ಗಾಳಿಯಲ್ಲಿ ಬೀಜ ಪ್ರಸಾರವಾಗಿ ಸಸ್ಯಾಭಿವೃದ್ದಿಯಾಗುತ್ತದೆ. ಇದನ್ನು ಭಾರತದಾದ್ಯಂತ ಬೇಳೆಯುತ್ತಾರೆ. [[ಏಷ್ಯಾ]]ದ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ಭಾರತದ ಉಷ್ಣವಲಯದ ಭಾಗಗಳಲ್ಲಿ ಮತ್ತು ಹಿಮಾಲಯ ಪ್ರದೇಶಗಳಲ್ಲಿ ಸಮಾನ್ಯವಾಗಿ ಕಂಡುಬರುತ್ತದೆ. ೧,೧೦೦ ಮೀಟರ್ ಎತ್ತರದಲ್ಲಿ ಅಸ್ಸಾಂ ಮತ್ತು ಉತ್ತರ ಭಾರತದಲ್ಲಿ ಬೆಳೆಯುತ್ತಾರೆ. [[ಪಶ್ಚಿಮ ಘಟ್ಟ]] ಮೂಲದ ಈ ಸಸ್ಯ ವರ್ಗದ ಉಪಯೋಗ ದೇಶಾದ್ಯಾಂತ ಇರುವುದು ಕಂಡು ಬರುತ್ತದೆ.[https://kn.wiktionary.org/wiki/%E0%B2%AD%E0%B2%BE%E0%B2%B0%E0%B2%A4]] ===ಉಪಯೋಗ=== ಇದನ್ನು ಬಿಸಿಲಲ್ಲಿ ಒಣಗಿಸಿಟ್ಟರೆ ಬೇಕಾದಾಗ ತುಪ್ಪದಲ್ಲಿ ಒಗ್ಗರಿಸಿ ಪಲ್ಯ ಇಲ್ಲವೆ ಮಜ್ಜಿಗೆ, ತೆಂಗಿನತುರಿ, ಮೆಣಸಿನೊಂದಿಗೆ ರುಬ್ಬಿ ರುಚಿಕಟ್ಟಾದ ತಂಬುಳಿ ಮಾಡಬಹುದು. ಮಳೆಗಾಲದ ಶೀತ, ಅಜೀರ್ಣದ ಭೇಧಿಗಳಿಗೆ ಇದು ದಿವ್ಯ ಔಷಧಿಯಾಗಿದೆ. ಇದರ ಎಲೆಯನ್ನು ನೆನೆಹಾಕಿ ತಯಾರಿಸಿದ ಎಣ್ಣೆಯನ್ನು ಚರ್ಮದ ತುರಿಕಜ್ಜಿ, ಇಸುಬು, ತಲೆಯ ಹೊಟ್ಟು, ವ್ರಣಗಳ ನಿವಾರಣೆಗೆ ಬಳಸಲಾಗುತ್ತದೆ. ತೊಗಟೆ ಮತ್ತು ಬೇರುಗಳು ಔಷಧೀಯ ಗುಣಗಳನ್ನು ಹೊಂದಿದ್ದು ಮಜ್ಜಿಗೆಯಲ್ಲಿ ತೇಯ್ದು ಸೇವಿಸಿದರೆ ಅಜೀರ್ಣದಿಂದಾಗುವ ಹೊಟ್ಟೆನೋವು, ಆಮಶಂಕೆ, ಬೇಧಿಯಂಥ ಕಾಯಿಲೆಗಳನ್ನು ನಿವಾರಿಸುತ್ತದೆ. ಇದನ್ನು ಹಾಗಲಕಾಯಿಯಂತೆ ಎಲ್ಲಾ ತರದ ಅಡುಗೆಗಳಲ್ಲೂ ಬಳಿಸಬಹುದಾಗಿದೆ. [[File:Holarrhena-antidysenterica 07.jpg|thumb|Holarrhena-antidysenterica 07]] ಅರಳಿದ ಕೊಡಸಿಗ ಹೂಗಳನ್ನು ತೊಳದು ಬಿಸಿಲಿನಲ್ಲಿ ಒಣಗಿಸಿಕೊಂಡರೆ ಬೇಕಾದಾಗ ತಂಬುಳಿ ಮಾಡಬಹುದು. ರಕ್ತಭೇದಿ ಖಾಯಿಲೆಗೆ ಇದರ ಬೀಜಗಳನ್ನು [[ಶುಂಠಿ]]ಯಿಂದ ಬೇರಸಿ ಔಷಧಿ ತಯಾರಿಸುತ್ತಾರೆ. ಇದು ಪದೇ ಪದೇ ಬರುವ ಮಲೇರಿಯಾದಂತಹ ಜ್ವರವನ್ನು ಹುಟ್ಟುಡಗಿಸುವಗುಣ ಹೊಂದಿದೆ. ಇದರಿಂದ ಸ್ಟಿರಾಯ್ಡ್ ಹಾರ್ಮೊನ್ ಉತ್ಪಾದಿಸುತ್ತದೆ. [[ಹೂವು]], ಎಲೆ, ಬೀಜ ಎಳೆಕೊಡು, ತೊಗಡೆ ಮತ್ತು ಬೇರಗಳನ್ನು ಬಳಸಿ ವಿವಿಧ ಚರ್ಮರೋಗಗಳು ಹಾಗೂ ರಕ್ತದಲ್ಲಿನ ನಂಜಿನ ನಿವಾರಣೆಗೆ ಸಿದ್ದ ಔಷದಿ ನೀಡುತ್ತಾರೆ. ಮುಖ್ಯವಾಗಿ ಬೇರುಗಳಿಂದ ತಯಾರಿಸಿದ ಕಷಾಯವನ್ನು ಗಾಯ, ಹುಣ್ಣು ಕಜ್ಜಿಗಳನ್ನು ತೊಳೆಯಲು ಬಳಸುತ್ತಾರೆ. ===ಉಲ್ಲೇಖಗಳು=== <references /> [[ವರ್ಗ:ಮರಗಳು]] [[ವರ್ಗ:ಮಹಿಳಾ ಕೇಂದ್ರಿತ ಸಂಪಾದನೋತ್ಸವ ೨೦೧೮]] [[ವರ್ಗ:ಔಷಧೀಯ ಸಸ್ಯಗಳು]] [[ವರ್ಗ:ಆಳ್ವಾಸ್ ಶೋಭವನ]] [[ವರ್ಗ:ಸಸ್ಯಗಳು]] fdejoeownykzkago26gztserywywf1s 1111080 1111079 2022-08-01T10:22:19Z Indudhar Haleangadi 47960 wikitext text/x-wiki {{Taxobox |name = ''Wrightia antidysenterica'' [[File:Wrightia antidysenterica photographed by Trisorn Triboon.jpg|thumb|Wrightia antidysenterica in Thailand.]] |image_caption = Flower |regnum = [[Plantae]] |unranked_divisio = [[Angiosperms]] |unranked_classis = [[Eudicots]] |unranked_ordo = [[Asterids]] |ordo = [[Gentianales]] |familia = [[Apocynaceae]] |genus = ''[[Wrightia]]'' |species = '''''W. antidysenterica''''' |binomial = '''''Wrightia antidysenterica''''' |binomial_authority =  ([[Carl Linnaeus|L.]]) [[Robert Brown (botanist, born 1773)|R.Br.]] |subdivision_ranks = Subspecies |subdivision = }} <ref>ವನಸಿರಿ, ಅಜ್ಜಂಪುರ ಕೃಷ್ಣಸ್ವಾಮಿ, ಪ್ರಕಟಣೆ ೨೦೧೪,ಪ್ರಕಾಶನ ನವ ಕರ್ನಾಟಕ ಪಬ್ಲಿಕೇಶನ್ ಪ್ರೈ.ಲಿಮೀಟ್,ಪುಟಸಂಖ್ಖೆ ೧೫೬,೧೫೭</ref> ಕೊಡಸಿಗೆ ಅಥವಾ ಕೊಡಸಿಗ ಇದರ ವೈಜ್ಞಾನಿಕ ಹೆಸರು ಹೊಲೆರನಿ ಆಂಟಿಡೀಸೆಂಟ್ರಿಕಾ. ಇದು ಎಪೋಸೈನೇಸಿ ಸಸ್ಯ ಕುಟುಂಬಕ್ಕೆ ಸೇರಿದೆ. [[ಕರಾವಳಿ]] ಕರ್ನಾಟಕದ ಭಾಗಗಳಲ್ಲಿ ಇದನ್ನು ಕೊಡಸಾನ ಎನ್ನುತ್ತಾರೆ. ಕನ್ನಡದಲ್ಲಿ ಕೊಡಸಾನ, ಕೊಡಮುರಿಕೆ, ಕೊಡಸ, ಎಂಬುದಾಗಿಯೂ ಕರೆಯುತ್ತಾರೆ. [[File:Holarrhena-antidysenterica 04.jpg|thumb|Holarrhena-antidysenterica 04]] [[File:Holarrhena-antidysenterica 06.jpg|thumb|Holarrhena-antidysenterica 06]] <ref>http://www.planetayurveda.com/library/kutaja-holarrhena-antidysenterica</ref> ===ಇತರ ಭಾಷೆಗಳಲ್ಲಿನ ಹೆಸರು=== *ಕನ್ನಡದಲ್ಲಿ: ಕೊಡಸ, ಕೊಡಸಿಗ, ಕೊಡಗಾಸನ, ಕುಟಜಾ *ಇಂಗ್ಲೀಷ್: ಈಸ್ಟರ್‍ಟ್ರೀ *ಸಂಸ್ಕೃತ: ಕುಟಜಾ, ಗಿರಿಮಲ್ಲಿಕಾ, ವತ್ಸಕ, ಪಾಂಡುರಾ ಧೃಮ, ಇಂದ್ರವೃಕ್ಷ, ಕಾಲಿಂಗ *ಹಿಂದಿ: ಇಂದ್ರಿಜು, ಕುರುಚಿ *ತಮಿಳು: ವೆಪಲೈ *ಮಾಲಯಳ: ಕೊಡಗಪಾಲ [[File:Holarrhena-antidysenterica 03.jpg|thumb|Holarrhena-antidysenterica 03]] ===ಸಸ್ಯದ ಪರಿಚಯ=== ಕೋಡಸಿಗ ಎಂಬುದು ಸಣ್ಣ ಪ್ರಮಾಣದ ಪರ್ಣಪಾತಿ ಮರ. ಪರಸ್ಪರಾಭಿಮುಖ ಎಲೆಗಳು, ತೊಗಟೆ ಬೂದುಕಂದು ಬಣ್ಣವಾಗಿರುತ್ತದೆ. [[ಕರ್ನಾಟಕ]]ದ ಪರ್ಣಪಾತಿ ಕಾಡುಗಳಲ್ಲಿ ಕಂಡು ಬರುತ್ತದೆ. ಎಲೆಗಳು ಡಿಸೆಂಬರ್-ಜನವರಿಗೆ ಹಳದಿ ಬಣ್ಣಕ್ಕೆ ತಿರುಗಿ, ಫೆಬ್ರವರಿ ತಿಂಗಳಿಗೆ ಉದುರಿ ಮರವು ಏಪ್ರಿಲ್‍ವರೆಗೆ ಎಲೆರಹಿತವಾಗಿದ್ದು, ಆಗ ಹೊಸ ತಳಿರು ಮೂಡುತ್ತದೆ. ಹೂಬಿಡುವ ಕಾಲ ವಿಭಿನ್ನವಾಗಿದ್ದು, ಸಾಮಾನ್ಯವಾಗಿ ಬಿಳಿಯ ಹೂಗೊಂಚಲು ಸುವಾಸನೆಯಿಂದ ಕೂಡಿದ್ದು ಮೇ ತಿಂಗಳಿಂದ, [[ಆಗಸ್ಟ್]] ತಿಂಗಳವರೆಗೂ ಕಾಣಬರುತ್ತದೆ. ಕಾಯಿಗಳು ಹೂವಿನ ಜೊತೆಯಲ್ಲಿ ಬೆಳೆದು ೨೦-೪೦ ಸೆ.ಮೀ ಉದ್ದವಾಗಿ ಬೆಳೆದು ಆಗಸ್ಟ್ -ಅಕ್ಟೋಬರ್ ತಿಂಗಳಲ್ಲಿ ಜೋಡಿಜೋಡಿಯಾಗಿ ತೂಗಾಡುತ್ತದೆ. ಫೆಬ್ರವರಿ-ಏಪ್ರಿಲ್ ತಿಂಗಳಲ್ಲಿ ಬಿರಿದು ರೇಷ್ಮೆಯಂತಹ ಕೋಶಗಳಿಂದ ಆವೃತವಾದ ಬೀಜಗಳು ಹೊರಚೆಲ್ಲವುತ್ತದೆ. ಉತ್ತಮ ಸುವಾಸನೆ ಹೊಂದಿರುವ ಹೂವು ನಂತರ ಬೂರಗದ ಹತ್ತಿಯ ಕೊಡಿನ ತರಹ ಬೀಜಗಳಾಗಿ ಗಾಳಿಯಲ್ಲಿ ಬೀಜ ಪ್ರಸಾರವಾಗಿ ಸಸ್ಯಾಭಿವೃದ್ದಿಯಾಗುತ್ತದೆ. ಇದನ್ನು ಭಾರತದಾದ್ಯಂತ ಬೇಳೆಯುತ್ತಾರೆ. [[ಏಷ್ಯಾ]]ದ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ಭಾರತದ ಉಷ್ಣವಲಯದ ಭಾಗಗಳಲ್ಲಿ ಮತ್ತು ಹಿಮಾಲಯ ಪ್ರದೇಶಗಳಲ್ಲಿ ಸಮಾನ್ಯವಾಗಿ ಕಂಡುಬರುತ್ತದೆ. ೧,೧೦೦ ಮೀಟರ್ ಎತ್ತರದಲ್ಲಿ ಅಸ್ಸಾಂ ಮತ್ತು ಉತ್ತರ ಭಾರತದಲ್ಲಿ ಬೆಳೆಯುತ್ತಾರೆ. [[ಪಶ್ಚಿಮ ಘಟ್ಟ]] ಮೂಲದ ಈ ಸಸ್ಯ ವರ್ಗದ ಉಪಯೋಗ ದೇಶಾದ್ಯಾಂತ ಇರುವುದು ಕಂಡು ಬರುತ್ತದೆ.[https://kn.wiktionary.org/wiki/%E0%B2%AD%E0%B2%BE%E0%B2%B0%E0%B2%A4]] ===ಉಪಯೋಗ=== ಇದನ್ನು ಬಿಸಿಲಲ್ಲಿ ಒಣಗಿಸಿಟ್ಟರೆ ಬೇಕಾದಾಗ ತುಪ್ಪದಲ್ಲಿ ಒಗ್ಗರಿಸಿ ಪಲ್ಯ ಇಲ್ಲವೆ ಮಜ್ಜಿಗೆ, ತೆಂಗಿನತುರಿ, ಮೆಣಸಿನೊಂದಿಗೆ ರುಬ್ಬಿ ರುಚಿಕಟ್ಟಾದ ತಂಬುಳಿ ಮಾಡಬಹುದು. ಮಳೆಗಾಲದ ಶೀತ, ಅಜೀರ್ಣದ ಭೇಧಿಗಳಿಗೆ ಇದು ದಿವ್ಯ ಔಷಧಿಯಾಗಿದೆ. ಇದರ ಎಲೆಯನ್ನು ನೆನೆಹಾಕಿ ತಯಾರಿಸಿದ ಎಣ್ಣೆಯನ್ನು ಚರ್ಮದ ತುರಿಕಜ್ಜಿ, ಇಸುಬು, ತಲೆಯ ಹೊಟ್ಟು, ವ್ರಣಗಳ ನಿವಾರಣೆಗೆ ಬಳಸಲಾಗುತ್ತದೆ. ತೊಗಟೆ ಮತ್ತು ಬೇರುಗಳು ಔಷಧೀಯ ಗುಣಗಳನ್ನು ಹೊಂದಿದ್ದು ಮಜ್ಜಿಗೆಯಲ್ಲಿ ತೇಯ್ದು ಸೇವಿಸಿದರೆ ಅಜೀರ್ಣದಿಂದಾಗುವ ಹೊಟ್ಟೆನೋವು, ಆಮಶಂಕೆ, ಬೇಧಿಯಂಥ ಕಾಯಿಲೆಗಳನ್ನು ನಿವಾರಿಸುತ್ತದೆ. ಇದನ್ನು ಹಾಗಲಕಾಯಿಯಂತೆ ಎಲ್ಲಾ ತರದ ಅಡುಗೆಗಳಲ್ಲೂ ಬಳಿಸಬಹುದಾಗಿದೆ. [[File:Holarrhena-antidysenterica 07.jpg|thumb|Holarrhena-antidysenterica 07]] ಅರಳಿದ ಕೊಡಸಿಗ ಹೂಗಳನ್ನು ತೊಳದು ಬಿಸಿಲಿನಲ್ಲಿ ಒಣಗಿಸಿಕೊಂಡರೆ ಬೇಕಾದಾಗ ತಂಬುಳಿ ಮಾಡಬಹುದು. ರಕ್ತಭೇದಿ ಖಾಯಿಲೆಗೆ ಇದರ ಬೀಜಗಳನ್ನು [[ಶುಂಠಿ]]ಯಿಂದ ಬೇರಸಿ ಔಷಧಿ ತಯಾರಿಸುತ್ತಾರೆ. ಇದು ಪದೇ ಪದೇ ಬರುವ ಮಲೇರಿಯಾದಂತಹ ಜ್ವರವನ್ನು ಹುಟ್ಟುಡಗಿಸುವಗುಣ ಹೊಂದಿದೆ. ಇದರಿಂದ ಸ್ಟಿರಾಯ್ಡ್ ಹಾರ್ಮೊನ್ ಉತ್ಪಾದಿಸುತ್ತದೆ. [[ಹೂವು]], ಎಲೆ, ಬೀಜ ಎಳೆಕೊಡು, ತೊಗಡೆ ಮತ್ತು ಬೇರಗಳನ್ನು ಬಳಸಿ ವಿವಿಧ ಚರ್ಮರೋಗಗಳು ಹಾಗೂ ರಕ್ತದಲ್ಲಿನ ನಂಜಿನ ನಿವಾರಣೆಗೆ ಸಿದ್ದ ಔಷದಿ ನೀಡುತ್ತಾರೆ. ಮುಖ್ಯವಾಗಿ ಬೇರುಗಳಿಂದ ತಯಾರಿಸಿದ ಕಷಾಯವನ್ನು ಗಾಯ, ಹುಣ್ಣು ಕಜ್ಜಿಗಳನ್ನು ತೊಳೆಯಲು ಬಳಸುತ್ತಾರೆ. ===ಉಲ್ಲೇಖಗಳು=== <references /> A Text Book of Dravyaguna Vijnana by Dr. Prakash L. Hegde & Dr. Harini A. [[ವರ್ಗ:ಮರಗಳು]] [[ವರ್ಗ:ಮಹಿಳಾ ಕೇಂದ್ರಿತ ಸಂಪಾದನೋತ್ಸವ ೨೦೧೮]] [[ವರ್ಗ:ಔಷಧೀಯ ಸಸ್ಯಗಳು]] [[ವರ್ಗ:ಆಳ್ವಾಸ್ ಶೋಭವನ]] [[ವರ್ಗ:ಸಸ್ಯಗಳು]] p3a0tr1vqqu04rmafgwqs3ihzlun4ni ಮರದರಶಿನ 0 104014 1111063 1064796 2022-08-01T09:38:19Z Indudhar Haleangadi 47960 wikitext text/x-wiki [[File:Coscinium Fenestratum 01.JPG|thumb|ಮರದರಶಿನ]] ಮರದರಶಿನವನ್ನು ಹಳದಿ ಬಳ್ಳಿ ಎಂದೂ ಕರೆಯುತ್ತಾರೆ. ಇದು ದಕ್ಷಿಣ ಏಷ್ಯಾ ಮತ್ತು ಮೈನ್ಲ್ಯಾಂಡ್ ಮೂಲದ ಮರದ ಮೇಲೆ ಹರಡುವ ಹೂಬಿಡುವ ಬಳ್ಳಿ. ಇದೊಂದು ಅಳಿವಿನಂಚಿನಲ್ಲಿರುವ [[ಸಸ್ಯ]]. ಮರದರಶಿನವನ್ನು ದಕ್ಷಿಣ ಭಾರತದಲ್ಲಿ ಕಾಕ್ಸಿನಂ ಫೆನೆಸ್ಟ್ರಾಟಮ್ ''(Coscinium Fenestratum)'' ಎಂಬ ಸಸ್ಯಮೂಲವನ್ನು ಪರಿಗಣಿಸಲಾಗುತ್ತದೆ ಹಾಗೂ ಉತ್ತರ ಭಾರತದಲ್ಲಿ ಬೆರ್ಬೆರಿಸ್ ಅರಿಸ್ಟೇಟ ಎಂಬ ಸಸ್ಯಮೂಲವನ್ನು ಪರಿಗಣಿಸಲಾಗುತ್ತದೆ. ಅಂಗಳ ಭಾಷೆಯಲ್ಲಿ ಇಂಡಿಯನ್ ಬರ್ಬೆರಿ, ಹಿಂದಿಯಲ್ಲಿ ರಸೌತ್, ಮಲಯಾಳಂನಲ್ಲಿ ಮರಮಂಜಲ್ ಎಂದು ಕರೆಯುತ್ತಾರೆ. <ref>http://eol.org/pages/5517362/names/common_names{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> =ವಿವರಣೆ= ಮರದರಶಿನ ಹೊಳೆಯುವ [[ಎಲೆ|ಎಲೆಗಳು]] ಮತ್ತು ಹಳದಿ ಬಣ್ಣದ ಗಟ್ಟಿಯಾದ [[ಮರ|ಮರದ]] ಮೇಲೆ ವ್ಯಾಪಿಸಿ ಬೆಳೆಯುವ [[ಅಪ್ಪುಗಿಡ|ಬಳ್ಳಿ]] ಆಗಿದೆ. ಆಗಸ್ಟ್ ತಿಂಗಳಿನಿಂದ ಅಕ್ಟೋಬರ್ ತಿಂಗಳು ಈ ಬಳ್ಳಿಯ ಹೂಬಿಡುವ ಮತ್ತು ಫಲವತ್ತತೆಯ ಸಮಯ. ಈ ಸಸ್ಯವು 25 ವರ್ಷಗಳ ಒಂದು ತಲೆಮಾರಿನ ಅವಧಿಯನ್ನು ಹೊಂದಿದೆ. ಇದರ ಹೂವು ಹಳದಿ ಬಣ್ಣದಲ್ಲಿರುತ್ತದೆ. <ref>http://envis.frlht.org/plantdetails/4d4f72c5ea7eda1125b1e4e04f9f2125/a207c3a972050ece9c1d7e1aafaa2d75</ref> =ಬೆಳೆಯುವ ಪ್ರದೇಶಗಳು= [[File:Coscinium Fenestratum.jpg|thumb|ಮರದರಶಿನದ ಎಲೆ]] ಇದು ಕೇವಲ [[ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು|ಉಷ್ಣವಲಯದ]] ಹವಾಮಾನದಲ್ಲಿ ಬೆಳೆಯುತ್ತದೆ. ಫಲವತ್ತಾದ ಮಣ್ಣು ಮತ್ತು ಹೆಚ್ಚಿನ ತೇವಾಂಶ ಮಿಶ್ರಿತ ಪ್ರದೇಶದಲ್ಲಿ ಮರದರಶಿನ ಬೆಳೆಯುತ್ತದೆ. ಈ ಸಸ್ಯವು [[ಶ್ರೀಲಂಕಾ]] ಮತ್ತು ಭಾರತದಲ್ಲಿನ [[ಪಶ್ಚಿಮ ಘಟ್ಟ|ಪಶ್ಚಿಮ ಘಟ್ಟಗಳ]] ಮೂಲ ಎಂದು ಹೇಳಲಾಗುತ್ತದೆ.<ref>http://www.iucnredlist.org/details/50126585/0</ref> =ಬಳಕೆ= ಮರದರಶಿನ ಬೆಳೆಯುವ ಪ್ರದೇಶದಲ್ಲಿ ಇದನ್ನು ಸಾಂಪ್ರದಾಯಿಕ ಔಷಧಿಗಳಿಗೆ ಬಳಸುತ್ತಾರೆ. ಇದನ್ನು ಭಾರತದಲ್ಲಿ [[ಆಯುರ್ವೇದ]], ಯುನಾನಿ ಮತ್ತು ಸಿದ್ಧ ವೈದ್ಯಕೀಯ, ಶ್ರೀಲಂಕಾದಲ್ಲಿ ಸಿಂಹಳ ಔಷಧ, ಕಾಂಬೋಡಿಯಾದಲ್ಲಿನ ಕ್ರು ಖಮೇರ್ ಚಿಕಿತ್ಸೆಗಳಿಗೆ ಬಳಸುತ್ತಾರೆ. ಈ ಸಸ್ಯವನ್ನು [[ಜ್ವರ]],ಉದರದ ಕಾಯಿಲೆ, [[ಮಧುಮೇಹ]] ಮತ್ತು ಹಾವಿನ ಕಡಿತದ ಚಿಕಿತ್ಸೆಗೆ ಹೆಚ್ಚಾಗಿ ಬಳಸುತ್ತಾರೆ. ಇದನ್ನು ಕಣ್ಣಿನ ಖಾಯಿಲೆಯಲ್ಲಿ ಇದರ ರಸಕ್ರಿಯೆವನ್ನು ಕಾಡಿಗೆಯಾಗಿ ಬಳಸುತ್ತಾರೆ. ಚರ್ಮ ರೋಗದಲ್ಲಿ ಇದನ್ನು ಗೋಮೂತ್ರದೊಂದಿಗೆ ಲೇಪ ಮಾಡುತ್ತಾರೆ. ಮೂತ್ರ ಸಂಬಂಧಿ ಖಾಯಿಲೆಯಲ್ಲಯೂ ಸಹ ಇದು ಫಲಕಾರಿ. ಸಸ್ಯವು ಪ್ರಬಲವಾದ ಜೈವಿಕ ಗುಣಲಕ್ಷಣಗಳನ್ನು ಹೊಂದಿದೆ ಎಂದು ಪ್ರಯೋಗಾಲಯದ ಪರೀಕ್ಷೆಗಳು ಧ್ರಡೀಕರಿಸಿವೆ.<ref>https://link.springer.com/article/10.1007/s13596-012-0094-y</ref> =ಉಲ್ಲೇಖ= [[ವರ್ಗ:ಆಳ್ವಾಸ್ ಶೋಭವನ]] [[ವರ್ಗ:ಔಷಧೀಯ ಸಸ್ಯಗಳು]] [[ವರ್ಗ:ಆಳ್ವಾಸ್ ವಿಕಿಪೀಡಿಯಾ ಆಸೋಸಿಯೇಶನ್]] t1zmso5b6lxjoavx9ku0grl4yn565jl 1111064 1111063 2022-08-01T09:39:02Z Indudhar Haleangadi 47960 wikitext text/x-wiki [[File:Coscinium Fenestratum 01.JPG|thumb|ಮರದರಶಿನ]] ಮರದರಶಿನವನ್ನು ಹಳದಿ ಬಳ್ಳಿ ಎಂದೂ ಕರೆಯುತ್ತಾರೆ. ಇದು ದಕ್ಷಿಣ ಏಷ್ಯಾ ಮತ್ತು ಮೈನ್ಲ್ಯಾಂಡ್ ಮೂಲದ ಮರದ ಮೇಲೆ ಹರಡುವ ಹೂಬಿಡುವ ಬಳ್ಳಿ. ಇದೊಂದು ಅಳಿವಿನಂಚಿನಲ್ಲಿರುವ [[ಸಸ್ಯ]]. ಮರದರಶಿನವನ್ನು ದಕ್ಷಿಣ ಭಾರತದಲ್ಲಿ ಕಾಕ್ಸಿನಂ ಫೆನೆಸ್ಟ್ರಾಟಮ್ ''(Coscinium Fenestratum)'' ಎಂಬ ಸಸ್ಯಮೂಲವನ್ನು ಪರಿಗಣಿಸಲಾಗುತ್ತದೆ ಹಾಗೂ ಉತ್ತರ ಭಾರತದಲ್ಲಿ ಬೆರ್ಬೆರಿಸ್ ಅರಿಸ್ಟೇಟ ಎಂಬ ಸಸ್ಯಮೂಲವನ್ನು ಪರಿಗಣಿಸಲಾಗುತ್ತದೆ. ಅಂಗಳ ಭಾಷೆಯಲ್ಲಿ ಇಂಡಿಯನ್ ಬರ್ಬೆರಿ, ಹಿಂದಿಯಲ್ಲಿ ರಸೌತ್, ಮಲಯಾಳಂನಲ್ಲಿ ಮರಮಂಜಲ್ ಎಂದು ಕರೆಯುತ್ತಾರೆ. <ref>http://eol.org/pages/5517362/names/common_names{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> =ವಿವರಣೆ= ಮರದರಶಿನ ಹೊಳೆಯುವ [[ಎಲೆ|ಎಲೆಗಳು]] ಮತ್ತು ಹಳದಿ ಬಣ್ಣದ ಗಟ್ಟಿಯಾದ [[ಮರ|ಮರದ]] ಮೇಲೆ ವ್ಯಾಪಿಸಿ ಬೆಳೆಯುವ [[ಅಪ್ಪುಗಿಡ|ಬಳ್ಳಿ]] ಆಗಿದೆ. ಆಗಸ್ಟ್ ತಿಂಗಳಿನಿಂದ ಅಕ್ಟೋಬರ್ ತಿಂಗಳು ಈ ಬಳ್ಳಿಯ ಹೂಬಿಡುವ ಮತ್ತು ಫಲವತ್ತತೆಯ ಸಮಯ. ಈ ಸಸ್ಯವು 25 ವರ್ಷಗಳ ಒಂದು ತಲೆಮಾರಿನ ಅವಧಿಯನ್ನು ಹೊಂದಿದೆ. ಇದರ ಹೂವು ಹಳದಿ ಬಣ್ಣದಲ್ಲಿರುತ್ತದೆ. <ref>http://envis.frlht.org/plantdetails/4d4f72c5ea7eda1125b1e4e04f9f2125/a207c3a972050ece9c1d7e1aafaa2d75</ref> =ಬೆಳೆಯುವ ಪ್ರದೇಶಗಳು= [[File:Coscinium Fenestratum.jpg|thumb|ಮರದರಶಿನದ ಎಲೆ]] ಇದು ಕೇವಲ [[ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು|ಉಷ್ಣವಲಯದ]] ಹವಾಮಾನದಲ್ಲಿ ಬೆಳೆಯುತ್ತದೆ. ಫಲವತ್ತಾದ ಮಣ್ಣು ಮತ್ತು ಹೆಚ್ಚಿನ ತೇವಾಂಶ ಮಿಶ್ರಿತ ಪ್ರದೇಶದಲ್ಲಿ ಮರದರಶಿನ ಬೆಳೆಯುತ್ತದೆ. ಈ ಸಸ್ಯವು [[ಶ್ರೀಲಂಕಾ]] ಮತ್ತು ಭಾರತದಲ್ಲಿನ [[ಪಶ್ಚಿಮ ಘಟ್ಟ|ಪಶ್ಚಿಮ ಘಟ್ಟಗಳ]] ಮೂಲ ಎಂದು ಹೇಳಲಾಗುತ್ತದೆ.<ref>http://www.iucnredlist.org/details/50126585/0</ref> =ಬಳಕೆ= ಮರದರಶಿನ ಬೆಳೆಯುವ ಪ್ರದೇಶದಲ್ಲಿ ಇದನ್ನು ಸಾಂಪ್ರದಾಯಿಕ ಔಷಧಿಗಳಿಗೆ ಬಳಸುತ್ತಾರೆ. ಇದನ್ನು ಭಾರತದಲ್ಲಿ [[ಆಯುರ್ವೇದ]], ಯುನಾನಿ ಮತ್ತು ಸಿದ್ಧ ವೈದ್ಯಕೀಯ, ಶ್ರೀಲಂಕಾದಲ್ಲಿ ಸಿಂಹಳ ಔಷಧ, ಕಾಂಬೋಡಿಯಾದಲ್ಲಿನ ಕ್ರು ಖಮೇರ್ ಚಿಕಿತ್ಸೆಗಳಿಗೆ ಬಳಸುತ್ತಾರೆ. ಈ ಸಸ್ಯವನ್ನು [[ಜ್ವರ]],ಉದರದ ಕಾಯಿಲೆ, [[ಮಧುಮೇಹ]] ಮತ್ತು ಹಾವಿನ ಕಡಿತದ ಚಿಕಿತ್ಸೆಗೆ ಹೆಚ್ಚಾಗಿ ಬಳಸುತ್ತಾರೆ. ಇದನ್ನು ಕಣ್ಣಿನ ಖಾಯಿಲೆಯಲ್ಲಿ ಇದರ ರಸಕ್ರಿಯೆವನ್ನು ಕಾಡಿಗೆಯಾಗಿ ಬಳಸುತ್ತಾರೆ. ಚರ್ಮ ರೋಗದಲ್ಲಿ ಇದನ್ನು ಗೋಮೂತ್ರದೊಂದಿಗೆ ಲೇಪ ಮಾಡುತ್ತಾರೆ. ಮೂತ್ರ ಸಂಬಂಧಿ ಖಾಯಿಲೆಯಲ್ಲಯೂ ಸಹ ಇದು ಫಲಕಾರಿ. ಸಸ್ಯವು ಪ್ರಬಲವಾದ ಜೈವಿಕ ಗುಣಲಕ್ಷಣಗಳನ್ನು ಹೊಂದಿದೆ ಎಂದು ಪ್ರಯೋಗಾಲಯದ ಪರೀಕ್ಷೆಗಳು ಧ್ರಡೀಕರಿಸಿವೆ.<ref>https://link.springer.com/article/10.1007/s13596-012-0094-y</ref> =ಉಲ್ಲೇಖ= A Text Book of Dravyaguna Vijnana by Dr. Prakash L. Hegde & Dr. Harini A. [[ವರ್ಗ:ಆಳ್ವಾಸ್ ಶೋಭವನ]] [[ವರ್ಗ:ಔಷಧೀಯ ಸಸ್ಯಗಳು]] [[ವರ್ಗ:ಆಳ್ವಾಸ್ ವಿಕಿಪೀಡಿಯಾ ಆಸೋಸಿಯೇಶನ್]] 6jwmzaqx7wcmhnikhc44j6a8qr9truk 1111065 1111064 2022-08-01T09:40:27Z Indudhar Haleangadi 47960 wikitext text/x-wiki [[File:Coscinium Fenestratum 01.JPG|thumb|ಮರದರಶಿನ]] ಮರದರಶಿನವನ್ನು ಹಳದಿ ಬಳ್ಳಿ ಎಂದೂ ಕರೆಯುತ್ತಾರೆ. ಇದು ದಕ್ಷಿಣ ಏಷ್ಯಾ ಮತ್ತು ಮೈನ್ಲ್ಯಾಂಡ್ ಮೂಲದ ಮರದ ಮೇಲೆ ಹರಡುವ ಹೂಬಿಡುವ ಬಳ್ಳಿ. ಇದೊಂದು ಅಳಿವಿನಂಚಿನಲ್ಲಿರುವ [[ಸಸ್ಯ]]. ಮರದರಶಿನವನ್ನು ದಕ್ಷಿಣ ಭಾರತದಲ್ಲಿ ಕಾಕ್ಸಿನಂ ಫೆನೆಸ್ಟ್ರಾಟಮ್ ''(Coscinium Fenestratum)'' ಎಂಬ ಸಸ್ಯಮೂಲವನ್ನು ಪರಿಗಣಿಸಲಾಗುತ್ತದೆ ಹಾಗೂ ಉತ್ತರ ಭಾರತದಲ್ಲಿ ಬೆರ್ಬೆರಿಸ್ ಅರಿಸ್ಟೇಟ ಎಂಬ ಸಸ್ಯಮೂಲವನ್ನು ಪರಿಗಣಿಸಲಾಗುತ್ತದೆ. ಅಂಗಳ ಭಾಷೆಯಲ್ಲಿ ಇಂಡಿಯನ್ ಬರ್ಬೆರಿ, ಹಿಂದಿಯಲ್ಲಿ ರಸೌತ್, ಮಲಯಾಳಂನಲ್ಲಿ ಮರಮಂಜಲ್, ಸಂಸ್ಕೃತದಲ್ಲಿ ದಾರುಹರಿದ್ರ ಎಂದು ಕರೆಯುತ್ತಾರೆ. <ref>http://eol.org/pages/5517362/names/common_names{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> =ವಿವರಣೆ= ಮರದರಶಿನ ಹೊಳೆಯುವ [[ಎಲೆ|ಎಲೆಗಳು]] ಮತ್ತು ಹಳದಿ ಬಣ್ಣದ ಗಟ್ಟಿಯಾದ [[ಮರ|ಮರದ]] ಮೇಲೆ ವ್ಯಾಪಿಸಿ ಬೆಳೆಯುವ [[ಅಪ್ಪುಗಿಡ|ಬಳ್ಳಿ]] ಆಗಿದೆ. ಆಗಸ್ಟ್ ತಿಂಗಳಿನಿಂದ ಅಕ್ಟೋಬರ್ ತಿಂಗಳು ಈ ಬಳ್ಳಿಯ ಹೂಬಿಡುವ ಮತ್ತು ಫಲವತ್ತತೆಯ ಸಮಯ. ಈ ಸಸ್ಯವು 25 ವರ್ಷಗಳ ಒಂದು ತಲೆಮಾರಿನ ಅವಧಿಯನ್ನು ಹೊಂದಿದೆ. ಇದರ ಹೂವು ಹಳದಿ ಬಣ್ಣದಲ್ಲಿರುತ್ತದೆ. <ref>http://envis.frlht.org/plantdetails/4d4f72c5ea7eda1125b1e4e04f9f2125/a207c3a972050ece9c1d7e1aafaa2d75</ref> =ಬೆಳೆಯುವ ಪ್ರದೇಶಗಳು= [[File:Coscinium Fenestratum.jpg|thumb|ಮರದರಶಿನದ ಎಲೆ]] ಇದು ಕೇವಲ [[ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು|ಉಷ್ಣವಲಯದ]] ಹವಾಮಾನದಲ್ಲಿ ಬೆಳೆಯುತ್ತದೆ. ಫಲವತ್ತಾದ ಮಣ್ಣು ಮತ್ತು ಹೆಚ್ಚಿನ ತೇವಾಂಶ ಮಿಶ್ರಿತ ಪ್ರದೇಶದಲ್ಲಿ ಮರದರಶಿನ ಬೆಳೆಯುತ್ತದೆ. ಈ ಸಸ್ಯವು [[ಶ್ರೀಲಂಕಾ]] ಮತ್ತು ಭಾರತದಲ್ಲಿನ [[ಪಶ್ಚಿಮ ಘಟ್ಟ|ಪಶ್ಚಿಮ ಘಟ್ಟಗಳ]] ಮೂಲ ಎಂದು ಹೇಳಲಾಗುತ್ತದೆ.<ref>http://www.iucnredlist.org/details/50126585/0</ref> =ಬಳಕೆ= ಮರದರಶಿನ ಬೆಳೆಯುವ ಪ್ರದೇಶದಲ್ಲಿ ಇದನ್ನು ಸಾಂಪ್ರದಾಯಿಕ ಔಷಧಿಗಳಿಗೆ ಬಳಸುತ್ತಾರೆ. ಇದನ್ನು ಭಾರತದಲ್ಲಿ [[ಆಯುರ್ವೇದ]], ಯುನಾನಿ ಮತ್ತು ಸಿದ್ಧ ವೈದ್ಯಕೀಯ, ಶ್ರೀಲಂಕಾದಲ್ಲಿ ಸಿಂಹಳ ಔಷಧ, ಕಾಂಬೋಡಿಯಾದಲ್ಲಿನ ಕ್ರು ಖಮೇರ್ ಚಿಕಿತ್ಸೆಗಳಿಗೆ ಬಳಸುತ್ತಾರೆ. ಈ ಸಸ್ಯವನ್ನು [[ಜ್ವರ]],ಉದರದ ಕಾಯಿಲೆ, [[ಮಧುಮೇಹ]] ಮತ್ತು ಹಾವಿನ ಕಡಿತದ ಚಿಕಿತ್ಸೆಗೆ ಹೆಚ್ಚಾಗಿ ಬಳಸುತ್ತಾರೆ. ಇದನ್ನು ಕಣ್ಣಿನ ಖಾಯಿಲೆಯಲ್ಲಿ ಇದರ ರಸಕ್ರಿಯೆವನ್ನು ಕಾಡಿಗೆಯಾಗಿ ಬಳಸುತ್ತಾರೆ. ಚರ್ಮ ರೋಗದಲ್ಲಿ ಇದನ್ನು ಗೋಮೂತ್ರದೊಂದಿಗೆ ಲೇಪ ಮಾಡುತ್ತಾರೆ. ಮೂತ್ರ ಸಂಬಂಧಿ ಖಾಯಿಲೆಯಲ್ಲಯೂ ಸಹ ಇದು ಫಲಕಾರಿ. ಸಸ್ಯವು ಪ್ರಬಲವಾದ ಜೈವಿಕ ಗುಣಲಕ್ಷಣಗಳನ್ನು ಹೊಂದಿದೆ ಎಂದು ಪ್ರಯೋಗಾಲಯದ ಪರೀಕ್ಷೆಗಳು ಧ್ರಡೀಕರಿಸಿವೆ.<ref>https://link.springer.com/article/10.1007/s13596-012-0094-y</ref> =ಉಲ್ಲೇಖ= A Text Book of Dravyaguna Vijnana by Dr. Prakash L. Hegde & Dr. Harini A. [[ವರ್ಗ:ಆಳ್ವಾಸ್ ಶೋಭವನ]] [[ವರ್ಗ:ಔಷಧೀಯ ಸಸ್ಯಗಳು]] [[ವರ್ಗ:ಆಳ್ವಾಸ್ ವಿಕಿಪೀಡಿಯಾ ಆಸೋಸಿಯೇಶನ್]] pa2mc44xjb3qstvop49bqcnifxo7gy5 ಲೋಪಸಂಧಿ 0 104197 1111035 1110424 2022-07-31T21:02:51Z ~aanzx 72368 Reverted 1 edit by [[Special:Contributions/2409:4071:D84:5FD2:0:0:CCCA:E30F|2409:4071:D84:5FD2:0:0:CCCA:E30F]] ([[User talk:2409:4071:D84:5FD2:0:0:CCCA:E30F|talk]]): Revert (TwinkleGlobal) wikitext text/x-wiki == ಲೋಪಸಂಧಿ ಎಂದರೇನು ? == '''ಎಯ್ದೆ ಪೋಪವು ಲೋಪವು''' <ref>ಕೇಶಿರಾಜನ ಶಬ್ದಮಣಿದರ್ಪಣಂ</ref>. ಎಂದರೆ ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವಪದದ ಕೊನೆಯಲ್ಲಿರುವ ಸ್ವರವು ಸಂಧಿಪದದಲ್ಲಿ ಲೋಪವಾಗುವುದು. ಇದರಿಂದ ಮೂಲ ಅರ್ಥಕ್ಕೆ ಬಾಧೆ ಬಾರದಿದ್ದಲ್ಲಿ ‘ಲೋಪಸಂಧಿ’ಯಾಗುತ್ತದೆ. ಉದಾ: ನೀರಿಲ್ಲ(‘ಉ’ಕಾರ ಲೋಪ)ಅವನೂರು('ಅ’ ಕಾರ ಲೋಪ) ಬೇರೊಬ್ಬ(‘ಎ’ ಕಾರ ಲೋಪ) ಅಭ್ಯಾಸಕ್ಕೆ : ಹಳಗನ್ನಡ - ನೆಲದಿಂದುಣ್ಬಂ, ಚಲದಾಣ್ಮಂ, ಇಂದ್ರಂಗೈರಾವತಂ, ಪೊಲದಲ್ಲಿರ್ದಂ. ಹೊಸಗನ್ನಡ - ಊರಲ್ಲಿ, ದೇವರಿಂದ, ಬಲ್ಲೆನೆಂದ, ಏನಾದುದು, ಇವನಿಗಾನು, ಮಾತೆಲ್ಲಂ. * ಕೇಸಿರಾಜನು ಶಬ್ದಮಣಿದರ್ಪಣಂ ಗಂಥದ ಸೂತ್ರ 62 ರಲ್ಲಿ '''ನಾಮರೂಢಿಯಳಿಯದ ಪಕ್ಷಂ''' ಎಂದಿದ್ದಾನೆ. ಎಂದರೆ, ‘ಸಂಧಿಮಾಡುವಾಗ ಅರ್ಥ ಕೆಡಬಾರದು’ ಎಂಬುದು ನಿಯಮ. ಉದಾ: ತಂದೆ+ಇಲ್ಲ=ತಂದಿಲ್ಲ. ಗುರು+ಅನ್ನು=ಗುರನ್ನು, ಮಡು+ಇದು=ಮಡಿದು, ಮುದಿ+ಅಪ್ಪ=ಮುದಪ, ಬಾಳು+ಅನ್ನು=ಬಾಳನ್ನು ಎಂಬುದು ಭಿನ್ನಾರ್ಥ / [[ಸಂಧಿದೋಷ]]. == ಸ್ವರ ಲೋಪ ಸಂಧಿ == ಲೋಪ ಸಂಧಿಯನ್ನು ಸ್ವರಲೋಪ ಸಂಧಿಯೆನ್ನುವರು. ಸ್ವರಸಂಧಿ ಎಂದರೆ ಸ್ವರದ ಮುಂದೆ ಸ್ವರವು ಬಂದು ಸಂಧಿಯಾದರೆ ಸ್ವರಸಂಧಿ. ಎಂದರೆ ಪೂರ್ವಪದದ ಕೊನೆಯ ಅಕ್ಷರ ಮತ್ತು ಉತ್ತರಪದದ ಮೊದಲನೆಯ ಅಕ್ಷರ ಸಂಧಿಸಿದಾಗ ಸಂಧಿ ಆಗುವುದು. ಇದನ್ನು ಸಂಧಿಕಾರ್ಯವೆನ್ನುವರು. ಉದಾ: * ಮಾತು+ಇಲ್ಲ=ಮಾತುವಿಲ್ಲ- ಮಾತಿಲ್ಲ (ಸಂಧಿ ವಿಕಲ್ಪ) ಉ+ಇ (ಸಂಧಿಪದ ಸಂದರ್ಭ) * ಮರ+ಅನ್ನು = ಮರವನ್ನು. ಅ+ಅ(ಸಂಧಿಪದ ಸಂದರ್ಭ) == ಲೋಪ ಸಂಧಿಕಾರ್ಯ == ಲೋಪ ಸಂಧಿ ಪೂರ್ವಪದದ ಕೊನೆಯ ಅಕ್ಷರ ಮತ್ತು ಉತ್ತರಪದದ ಮೊದಲ ಅಕ್ಷರಗಳ ಸಂಧಿಸುವಿಕೆಯಲ್ಲಿ ನಡೆಯುತ್ತದೆ. #ಸಂಧಿ ಮಾಡುವಾಗ - ಪೂರ್ವಪದದಲ್ಲಿಯ ಒಂದು ಅಕ್ಷರವು ಸಂಧಿಪದದಲ್ಲಿ ಇಲ್ಲದಿದ್ದರೆ - ಲೋಪಸಂಧಿ. ಉದಾ: ಮಾತಿಲ್ಲ= ಮಾತು+ಇಲ್ಲ=ಇಲ್ಲಿ ‘ಉ’ ಸ್ವರ ಲೋಪ. #ಸಂಧಿ ಮಾಡುವಾಗ - ಪೂರ್ವಪದ ಮತ್ತು ಉತ್ತರ ಪದಗಳಲ್ಲಿಯ ಎಲ್ಲ ಅಕ್ಷರಗಳು ಸಂಧಿಪದದಲ್ಲಿ ಇದ್ದು ಹೊಸದಾಗಿ ಒಂದು ಅಕ್ಷರ ಸಂಧಿಪದದಲ್ಲಿ ಬಂದಿದ್ದರೆ-ಆಗಮಸಂಧಿ. ಉದಾ: ಮನೆ+ಅನ್ನು = ಮನೆಯನ್ನು = ‘ಯ್’ ವ್ಯಂಜನ ಆಗಮ. #ಸಂಧಿ ಮಾಡುವಾಗ - ಉತ್ತರ ಪದದ ಆದಿಯಲ್ಲಿಯ ಒಂದು ವ್ಯಂಜನವು ಸಂಧಿಪದದಲ್ಲಿ ಲೋಪವಾಗಿ ಆ ಸ್ಥಳದಲ್ಲಿ ಹೊಸದಾಗಿ ಮತ್ತೊಂದು ವ್ಯಂಜನವು ಆಗಮವಾಗಿ ಬಂದರೆ - ಆದೇಶ ಸಂಧಿ. ಉದಾ: ಮಳೆ+ಕಾಲ=ಮಳೆಗಾಲ=‘ಕ್’ವ್ಯಂಜನ ಲೋಪ. ‘ಗ್’ ವ್ಯಂಜನ ಆದೇಶ. #ಎಲ್ಲಾ ಅಕ್ಷರಗಳು ಇದ್ದಷ್ಟೇ ಸಂಧಿಪದದಲ್ಲಿ ಇರುವುದು ‘ಪ್ರಕೃತಿಭಾವ’ / ವಿಸಂಧಿ. :ಸಂಧಿಯಾಗುವಾಗ ಸ್ವರದ ಮುಂದೆ ಸ್ವರವು ಬಂದಾಗ, ಅರ್ಥವು ಕೆಡದಿದ್ದ ಪಕ್ಷದಲ್ಲಿ ಪೂರ್ವಪದದ ಕೊನೆಯ ಸ್ವರವು ಲೋಪವಾಗುವುದು.: :ಉದಾ:- ಮತ್ತು(ಉ)+ಒಬ್ಬ=ಮತ್ತೊಬ್ಬ.ಇಲ್ಲಿ ಪೂರ್ವಪದದ ಕೊನೆಯ ಸ್ವರ ''''ಉ'''' ಕಾರ ಲೋಪವಾಗಿದೆ. :ಉದಾ:- ಅಲ್ಲಿ(ಇ)+ಅಲ್ಲಿ=ಅಲ್ಲಲ್ಲಿ.ಇಲ್ಲಿ ಪೂರ್ವಪದದ ಕೊನೆಯ ಸ್ವರ ''''ಇ''''ಕಾರ ಲೋಪವಾಗಿದೆ ಅಂದರೆ ಮಾಯವಾಗಿದೆ. ;'''ಗಮನಿಸಿರಿ''': :ಇಲ್ಲಿ "ಅರ್ಥವು ಕೆಡದಿದ್ದ ಪಕ್ಷದಲ್ಲಿ" ಎಂದು ಹೇಳುವಾಗ, ಸಂಧಿ ಮಾಡುವವರು ಅರ್ಥ ಕೆಡುವುದೇ ಇಲ್ಲವೇ ಎಂದು ಹೇಳಲು ಹಲವು ಸರತಿ ಆಗುವುದಿಲ್ಲ. *ಬಾಳನ್ನು = ಬಾಳೆ + ಅನ್ನು ? ಇಲ್ಲವೆ ಬಾಳು + ಅನ್ನು ? *ಒಂದು ವೇಳೆ ಬಾಳೆ + ಅನ್ನು = ಬಾಳನ್ನು ಅಂದರೆ ಇಲ್ಲಿ ಅರ್ಥ ಹೇಗೆ ಕಟ್ಟಿದೆ, ಹೇಳಲು ಸಾಧ್ಯವಿಲ್ಲ. :ಆದುದರಿಂದ ಇಂತಹ ಹಲವು ಸನ್ನಿವೇಶಗಳಲ್ಲಿ ರೂಢಿಯಲ್ಲಿ ಇರುವ ಅರ್ಥವೇ ಸರಿಯೆಂದು ತಿಳಿವುದು. ;;:ಹಾಗೆ *ಬಾಲೆ + ಅನ್ನು = ಬಾಲನ್ನು ತಪ್ಪು ಎಂದು ತಿಳಿವುದು. *"ಬಾಲನ್ನು = ಬಾಲು + ಅನ್ನು" ಎಂದೇ ರೂಢಿ. == ಉಲ್ಲೇಖ == <references /> [[ವರ್ಗ:ಕನ್ನಡ ವ್ಯಾಕರಣ]] [[ವರ್ಗ:ಭಾಷೆ]] o0ydhg7h4x2oan31nujv3fh4kdkvthy ಬಲಮುರಿ ಸಸ್ಯ 0 105466 1111066 870502 2022-08-01T09:48:53Z Indudhar Haleangadi 47960 wikitext text/x-wiki [[File:(Helicteres isora) East Indian screw tree at Kambalakonda 01.JPG|thumb|ಬಲಮುರಿ]] ಬಲಮುರಿಯನ್ನು ಭಾರತೀಯ ತಿರುಪು ಮರವೆಂದು ಕರೆಯುತ್ತಾರೆ. ಇದು ಭಾರತೀಯ ಉಪಖಂಡ, [[ಚೀನಾ|ದಕ್ಷಿಣ ಚೀನಾ,]] ಮಲಯ ಪೆನಿನ್ಸುಲಾ, ಜಾವಾ ಮತ್ತು [[ಸೌದಿ ಅರೇಬಿಯಾ]] ಸೇರಿದಂತೆ ಏಷ್ಯಾದಲ್ಲಿ ಕಂಡುಬರುವ ಸಣ್ಣ ಮರ ಅಥವಾ ದೊಡ್ಡ ಪೊದೆಸಸ್ಯದ ಜಾತಿಯಾಗಿದೆ. ಹೆಲಿಕ್ಟೈರೆಸ್ ಐಸೊರಾ ಇದರ ವೈಜ್ಞಾನಿಕ ಹೆಸರು.ಇದು ಪೌಷ್ಟಿಕಾಂಶ ಮತ್ತು ಔಷಧೀಯ ಗುಣಗಳ ಪ್ರಭಾವಶಾಲಿ ವ್ಯಾಪ್ತಿಯನ್ನು ಹೊಂದಿದೆ. ತೊಗಟೆಯ ನಾರುಗಳನ್ನು ಹಗ್ಗ ಮಾಡಲು ಬಳಸಲಾಗುತ್ತದೆ. <ref>http://www.theplantlist.org/tpl/record/kew-2843218</ref><ref>https://books.google.co.in/books?id=mBB_aRjQIo0C&redir_esc=y</ref> =ಇತರೆ ಹೆಸರುಗಳು= *[[ಸಂಸ್ಕೃತ]] - ಅವರ್ತನಿ; ಅವರ್ಟ್ಫಾಲಾ *[[ಹಿಂದಿ]]- ಮಾರ್ರೋಫಾಲಿ ,ಭುಂಡು, ಜೊನ್ಫಾಲ್, *[[ಇಂಗ್ಲಿಷ್]] - ಇಂಡಿಯನ್ ಸ್ಕ್ರೂಟ್ರೀ, ಈಸ್ಟ್‍ಇಂಡಿಯನ್ಸ್ಕ್ರೂಟ್ರೀ, ಡೀರ್ಹಾರ್ನ್ *[[ಮರಾಠಿ]] - ಕೆವಾಡ್, ಮುರಾದ್ದೆಂಗ್ (ಮುರುದ್ಶೆಂಗ್) *[[ಬಂಗಾಳಿ]] - ಅಂಟಮೊರಾ *[[ಗುಜರಾತಿ]] - ಮರದಶಿಂಗ್ *[[ಕನ್ನಡ]] - ಯದ್ಮುರಿ *[[ತೆಲುಗು]] - ವಡಾಂಪಿರಿ *[[ಮಲಯಾಳಂ]] - ಇಡಾಂಪಿರಿ ವ್ಯಾಲಂಪಿರಿ( ಎಡಂಪಿರಿವಲಂಪಿರಿ ) *ಸಿಂಹಳ - ಲಿನಿಯಾ *ಐಸೊರಾದ ಇತರ ಸ್ಥಳೀಯ ಹೆಸರುಗಳು - ಮೋಚ್ರ, ಮಡ್ಮುಡಿಕಾ, ಕುರ್ಕುರ್ಬಿಕಾ, ಸಿಂಕ್ರಿ, ಯೆದಾಮುರಿ, ಪಿಟಾಬರಾಂಡಾ, ವ್ಯಾಲಂಬುರಿ, ಬಾಲಂಪರಿ, ಗುವಾಡರಾ, ಪೆಡಮರಿ, ಇಶ್ವರ್ಮುರಿ, ಮುರ್ಮುರಿಯಾಮತ್ತು ವೂರ್ಕಟೆ. =ಸಸ್ಯದ ವಿವರಣೆ= [[File:Helicteres isora (East Indian screw tree) W IMG 1254.jpg|thumb|]] ಬೂದು ತೊಗಟೆ ಹೊಂದಿದ ದೊಡ್ಡ ಪೊದೆ ಸಸ್ಯ ಅಥವಾ ಸಣ್ಣ ಮರ. ಇದು ೫-೮ಮೀ ಎತ್ತರವಿರುತ್ತದೆ. ಅಂಡಾಕಾರದ [[ಎಲೆ|ಎಲೆಗಳನ್ನು]] ಹೊಂದಿದೆ. ಹೂವು ಇಟ್ಟಿಗೆ ಕೆಂಪು ಅಥವಾ ಕಿತ್ತಳೆ ಕೆಂಪು ಬಣ್ಣದಲ್ಲಿರುತ್ತದೆ. ಕಚ್ಚಾ ಹಣ್ಣುಗಳು [[ಹಸಿರು]], ಕಂದು ಬಣ್ಣದಲ್ಲಿರುತ್ತದೆ. [[ಕೆಂಪು]] ಹೂವುಗಳು ಸೂರ್ಯ ಕುಟುಂಬದ ಪಕ್ಷಿಗಳ [[ಪರಾಗ ಮತ್ತು ಪರಾಗಣ|ಪರಾಗಸ್ಪರ್ಶಕ್ಕೊಳಪಡುತ್ತದೆ.]] ಹಣ್ಣುಗಳ ತುದಿಯು ಸ್ಕ್ರೂನಂತೆ ತಿರುಚಿದ್ದಾವೆ. ಇದರ ಬೀಜಗಳು [[ಕಪ್ಪು]]-ಕಂದು ಬಣ್ಣದಲ್ಲಿದ್ದು ಹೆಚ್ಚು ಹೊಳಪನ್ನು ನೀಡುತ್ತದೆ. ಇದು [[ಆಯಾತ]] ಅಥವಾ [[ತ್ರಿಕೋನ]] ಆಕಾರದಲ್ಲಿದೆ. [[ಜುಲೈ]] ನಿಂದ [[ಡಿಸೆಂಬರ್]] ವರೆಗೆ ಈ ಸಸ್ಯವು ಹೂವನ್ನು ಬಿಡುತ್ತದೆ. <ref>http://www.currentscience.ac.in/Downloads/article_id_078_06_0713_0718_0.pdf</ref><ref>http://www.instituteofayurveda.org/plants/plants_detail.php?i=1276&s=Family_name</ref> =ಬೆಳೆಯುವ ಪ್ರದೇಶ= ಇದು ಉಷ್ಣವಲಯ ಪ್ರದೇಶಗಳಾದ ಭಾರತದ [[ಪಂಜಾಬ್]], ಬಂಗಾಳ, ದಕ್ಷಿಣ ಭಾರತ ಮತ್ತು [[ಪಾಕಿಸ್ತಾನ]], [[ನೇಪಾಳ]], [[ಮಯನ್ಮಾರ್]], [[ಥೈಲ್ಯಾಂಡ್]] ಮತ್ತು ಶ್ರೀಲಂಕಾಗಳಲ್ಲಿ ಹೆಚ್ಚು ಕಂಡುಬರುತ್ತದೆ. ಬೆಟ್ಟದ ಇಳಿಜಾರುಗಳಲ್ಲಿ ೧,೫೦೦ ಮೀಟರ್‍ಗಳಷ್ಟು ಮಧ್ಯ ಮತ್ತು ಪಶ್ಚಿಮ ಭಾರತದ ಶುಷ್ಕ ಇಳಿಜಾರು ಕಾಡುಗಳಲ್ಲಿ ಇದು ಅತಿಯಾಗಿ ಬೆಳೆಯುತ್ತದೆ. ಇದು ಮಲಯ ಪೆನಿನ್ಸುಲಾ, ಜಾವಾ ಮತ್ತು [[ಆಸ್ಟ್ರೇಲಿಯಾ]]ದಲ್ಲೂ ಸಹ ಕಂಡುಬರುತ್ತದೆ <ref>http://www.flowersofindia.net/catalog/slides/East-Indian%20Screw%20Tree.html</ref> =ಉಪಯೋಗ= ಇದರ ಉಪಯೋಗ ಅಂಗ: ಫಲ, ಮೂಲ, ತೊಗಟೆ *ಸಸ್ಯವು ವ್ಯಾಧಿ ನಿರೋಧಕ, [[ಮಧುಮೇಹ]] ವಿರೋಧಿ ಅಂಶಗಳನ್ನು ಹೊಂದಿದೆ. *ಬಲಮುರಿಯ ತೊಗಟೆಯನ್ನು ಅತಿಸಾರ, ಭೇದಿ ನಿಯಂತ್ರಣಕ್ಕೆ ಬಳಸಲಾಗುತ್ತದೆ. *ಕರುಳಿನ ಹುಳುಗಳನ್ನು ಕೊಲ್ಲಲು ಮಕ್ಕಳಿಗೆ ಇದರಿಂದ ತಯಾರಿಸಿದ ಔಷಧಿಯನ್ನು ನೀಡಲಾಗುತ್ತದೆ. *ದೀರ್ಘಕಾಲದ ಗಾಯಗಳ ನಿವಾರಣೆಗೆ ಇದನ್ನು ಬಳಸಲಾಗುತ್ತದೆ. *ಈ ಸಸ್ಯದ ಹಣ್ಣುಗಳನ್ನು ಔಷಧೀಯವಾಗಿ ಬಳಸಲಾಗುತ್ತದೆ. *ವಾಯುವಿಗೆ ಇದು ಉಪಯುಕ್ತವಾಗಿದೆ. * ಇದನ್ನು ಕ್ರಿಮಿರೋಗ ನಿವಾರಕವಾಗಿ ಬಳಸಲಾಗುತ್ತದೆ <ref>https://indiabiodiversity.org/species/show/32642</ref><ref>https://www.ncbi.nlm.nih.gov/pmc/articles/PMC2846480/</ref> =ಇತರೆ ಬಳಕೆಗಳು= *ತೊಗಟೆ ಬಲವಾದ ನಾರಿನ ಮೂಲವಾಗಿದೆ. *ನೇಗಿಲುಗಳನ್ನು ತಯಾರಿಸಲು ತೊಗಟೆಯ ನಾರು ಒಳ್ಳೆಯದು. =ಉಲ್ಲೇಖ= [[ವರ್ಗ:ಆಳ್ವಾಸ್ ಶೋಭವನ]] [[ವರ್ಗ:ಔಷಧೀಯ ಸಸ್ಯಗಳು]] nye5q2a7r8vxtg8vcvxieralpniylq2 ರೊಹಿತಕ 0 106126 1111067 1058009 2022-08-01T09:49:36Z Indudhar Haleangadi 47960 Indudhar Haleangadi [[ರೊಹಿತುಕ]] ಪುಟವನ್ನು [[ರೊಹಿತಕ]] ಕ್ಕೆ ಸರಿಸಿದ್ದಾರೆ: ಪದ ತಪ್ಪಾಗಿದೆ wikitext text/x-wiki ==ರೋಹಿತಕ== [[File:Aphanamixis polystachya.jpg|thumb|ರೋಹಿತುಕ]] ಅಮುರಾರೋಹಿತುಕ ಭಾರತೀಯ ವೈದ್ಯರು ದಿರ್ಘಕಾಲದಿಂದಲೂ ಸ್ಪ್ಲೇನಿಕ್ ಅಸ್ವಸ್ಥತೆಗಳಿಗೆ ಔಷಧವಾಗಿ ಬಳಸುತ್ತಿದ್ದರು.ಆರ್ಯುವೇದ ಸಾಹಿತ್ಯದಲ್ಲಿಇದನ್ನು ಪರಿವರ್ತಕ, ಸಂಕೋಚಕ ಹಿಗ್ಗುವಿಕೆಗೆ ಸಂಬಂಧಿಸಿದ ಒಂದು ನಾದ ಎಂದು ಉಲ್ಲೇಖಿಸಲಾಗಿದೆ. ಇದರ ವೈಜ್ಞಾನಿಕ ಹೆಸರು ಅಫನಮಿಕ್ಸಿಸ್ ಪಾಲಿಸ್ಟಚಿಯಾ. =ಇತರೆಹೆಸರುಗಳು= *[[ಇಂಗ್ಲೀಷ್]]: ರೋಹಿತುಕ ಮರ *[[ಹಿಂದಿ]]: ಹರಿನ್-ಹರಾ, ಹರಿಂಖಾನಾ *[[ಮಣಿಪುರಿ]]: ಹೀರಾಂಗ್ಖೋಯಿ *[[ಮರಾಠಿ]]: ರಾಕ್ಷರೋಹಿಡಾ *[[ತಮಿಳು]]: ಮಲಂಪುಲುವನ್, ಸೆಮ್, ಸೆಮರ್ಮಮ್ *[[ಮಲೆಯಾಳಂ]]: ಚೆಮರಾಮ್ *[[ತೆಲಗು]]: ಚೆವಮಾನು, ರೋಹಿಟಾಕ *[[ಕನ್ನಡ]]: ಮುಲ್ಲುಮುಟ್ಟಾಗ, ಮುಲ್ಲುಹೀತಲು, ರೋಹಿತಕ *[[ಬೆಂಗಾಲಿ]]: ಟಿಕ್ತರಾಜ್ *ರೊಂಗ್ಮೇಯ್: ಅಗಾನ್ *[[ಅಸ್ಸಾಮಿ]]: ಹಕೋರಿ ವಿಕೋರಿ *[[ಸಂಸ್ಕೃತ|ಸಂಸ್ಕೃತ:]] ಅನವಲಭ, ಕ್ಷಾರಯೋಗ್ಯ, ಲಕ್ಷ್ಮೀವಾಣ, ಲೋಹಿಟಾ *ಸಿಂಹಳ: ಹಿಗ್ಲ.<ref>http://www.ayurvedavignan.com/2011/08/amoora-rohituka.html</ref><ref>http://envis.frlht.org/botanical_search.php?txtbtname=&gesp=203%7CAmoora+rohituka+%28ROXB.%29+WIGHT+%26+ARN.</ref><ref>https://alchetron.com/Aphanamixis-polystachya</ref> =ವಿವರಣೆ= ಇದು [[ಭಾರತ]], [[ಪಾಕಿಸ್ತಾನ]], [[ನೇಪಾಳ]], [[ಭೂತಾನ್]], [[ಬಾಂಗ್ಲಾದೇಶ]], [[ಮಯನ್ಮಾರ್]] ಮತ್ತು [[ಶ್ರೀಲಂಕಾ]]ಗಳಿಗೆ ಸ್ಥಳೀಯವಾಗಿದೆ. ಇದನ್ನು ಆರ್ಯವೇದದಲ್ಲಿ ವ್ಯಾಪಕವಾಗಿ ಔಷಧೀಯ ಸಸ್ಯವಾಗಿ ಬಳಸಲಾಗುತ್ತದೆ.<ref>http://envis.frlht.org/plantdetails/255436eebbc1ac929554f479bedae622/f2e5832af9427b7971ca2ff23afde690</ref> =ಸಸ್ಯದ ದೈಹಿಕ ರಚನೆ= ರೋಹಿತಕ ೬-೧೦ [[ಮೀಟರ್]] ಎತ್ತರಕ್ಕೆ ಬೆಳೆಯುವುದಾಗಿದ್ದು [[ಉತ್ತರ]] ಮತ್ತು [[ಪಶ್ಚಿಮ]] ಭಾರತದ [[ಹಿಮಾಲಯ|ಹಿಮಾಲಯದ]] ಬೆಟ್ಟ ಮತ್ತು ಬಯಲು ಪ್ರದೇಶಗಳಲ್ಲಿ ಬೆಳೆಯುವ ಒಂದು ಮಧ್ಯಮಗಾತ್ರದ ಮರವಾಗಿದೆ. ಮರದ ಎಲೆಗಳು [[ದಾಳಿಂಬೆ]] ಎಲೆಗಳಿಗೆ ಹೋಲುತ್ತದೆ. ಹೂಗಳು ಹಳದಿ ಅಥವಾ ಪ್ರಕಾಶಮಾನವಾದ [[ಕಿತ್ತಳೆ]] ಬಣ್ಣದಾಗಿದ್ದು [[ಏಪ್ರಿಲ್]] ಮತ್ತು [[ಮೇ]] ತಿಂಗಳಲ್ಲಿ ಕಂಡುಬರುತ್ತವೆ. =ಉಪಯೋಗಗಳು= *ಚರ್ಮದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ರೋಹಿತಕ ತೊಗಟೆಯಿಂದ ತಯಾರಿಸಲಾದ ಕಷಾಯವನ್ನು ಬಳಸಲಾಗುತ್ತದೆ. *ಲ್ಯೂಕೊರಿಯಾವನ್ನು ಗುಣಪಡಿಸಲು ಈ ಸಸ್ಯದಿಂದ ತಯಾರಿಸಲಾದ ಪೇಸ್ಟ್ ಅನ್ನು ಬಳಸಲಾಗುತ್ತದೆ. *ಮರದ ತೊಗಟೆಯಿಂದ ತಯಾರಿಸಲಾದ ಕಷಾಯವನ್ನು ರೋಗಗಳನ್ನು ಗುಣಪಡಿಸಲು ಉಪಯೋಗಿಸಲಾಗುತ್ತದೆ. *[[ಮಧುಮೇಹ]] ಮತ್ತು [[ಕಾಮಾಲೆ]] ನಿಯಂತ್ರಿಸಲು ಉಪಯುಕ್ತವಾಗಿದೆ. *[[ಅಜೀರ್ಣ]], [[ಹಸಿವು]] ಮತ್ತು ಕರುಳಿನ ಹುಳುಗಳ ಸಮಸ್ಯೆಗೆ ಇದನ್ನು ಬಳಸಲಾಗುತ್ತದೆ. *ನೆನೆಪಿನ ಶಕ್ತಿಯ ದುರ್ಬಲದ ಪರಿಹಾರಕ್ಕಾಗಿಉಪಯೋಗಿಸುತ್ತಾರೆ. *ಚಲನ ಶೀಲತೆಯನ್ನು ಉಂಟುಮಾಡುತ್ತದೆ. *[[ಅತಿಸಾರ]], ಶುದ್ಧೀಕರಣವನ್ನುಉಂಟುಮಾಡುತ್ತದೆ. *[[ಮಲಬದ್ಧತೆ|ಮಲಬದ್ಧತೆಯನ್ನು]] ನಿವಾರಿಸುತ್ತದೆ. *ರಕ್ತಸ್ರಾವದ ತೊಂದರೆಗಳ ನಿವಾರಣೆ. *ಮಾನಸಿಕ ಅಸ್ವಸ್ಥತೆಗಳಿಗೆ ಉಪಯೋಗ.<ref>http://www.flowersofindia.net/catalog/slides/Pithraj%20Tree.html</ref>http://www.mpbd.info/plants/aphanamixis-polystachya.php {{Webarchive|url=https://web.archive.org/web/20160304124445/http://www.mpbd.info/plants/aphanamixis-polystachya.php |date=2016-03-04 }} =ಸಸ್ಯ ಹೊಂದಿರುವ ಆರ್ಯುವೇದ ಔಷಧಿಗಳು= *ರೋಹಿಟಾಕಾಲೌಹಾ: ಮಾತ್ರೆ ಅಥವಾ ಪುಡಿ ರೂಪದಲ್ಲಿ ದೊರೆಯುವ ಆರ್ಯುವೇದ ಔಷಧವಾಗಿದ್ದು, ಗುಲ್ಮ ಸಂಬಧಿತ ಅಸ್ವಸ್ಥೆಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. *ಅಶೋಕ ಸಂಯುಕ್ತ: ಇದು ಸ್ವಾಮ್ಯದ ಆರ್ಯುವೇದ [[ಔಷಧ]]. ಇದು ಗರ್ಭಾಶಯದ ಸಂಕೋಚನಗಳ ಅವರ್ತನ ಮತ್ತು ತೀವ್ರತೆಯನ್ನುಕಡಿಮೆ ಮಾಡುತ್ತದೆ. *ಯಕ್ರುತ್ಶುಲಾ ವಿನಾಶಿಣಿ ವ್ಯಾಟಿಕೆ: ಗುಲ್ಮ ಸಂಬಂಧಿತ ರೋಗಗಳ ಆಯುರ್ವೇದಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. *ಕಲ್ಮೇಗಸಮ್: ಧೀರ್ಘಕಾಲದಜ್ವರ, [[ರಕ್ತಹೀನತೆ]], [[ಮೊಡವೆ]], [[ಯಕೃತ್ತು]] ಮತ್ತು ಚರ್ಮದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. *ಅಲೈಕ್ಯೂರ್ಡಿಎಸ್ಕ್ಯಾಪ್ಸುಲ್: ಹೆಪಟಿ ಕಾಯಿಲೆಗಳ ನಿರ್ವಹಣೆಗೆ ಉಪಯುಕ್ತವಾದ ಸ್ವಾಮ್ಯದ ಆರ್ಯುವೇದ ಔಷಧವಾಗಿದೆ. =ಉಲ್ಲೇಖಗಳು= sbz8rq0vk4tgok2ri0gvdhds689w1om 1111069 1111067 2022-08-01T09:50:41Z Indudhar Haleangadi 47960 /* ರೋಹಿತಕ */ wikitext text/x-wiki [[File:Aphanamixis polystachya.jpg|thumb|ರೋಹಿತಕ]] ಅಮುರಾ ರೋಹಿತಕ ಭಾರತೀಯ ವೈದ್ಯರು ದಿರ್ಘಕಾಲದಿಂದಲೂ ಸ್ಪ್ಲೇನಿಕ್ ಅಸ್ವಸ್ಥತೆಗಳಿಗೆ ಔಷಧವಾಗಿ ಬಳಸುತ್ತಿದ್ದರು.ಆರ್ಯುವೇದ ಸಾಹಿತ್ಯದಲ್ಲಿಇದನ್ನು ಪರಿವರ್ತಕ, ಸಂಕೋಚಕ ಹಿಗ್ಗುವಿಕೆಗೆ ಸಂಬಂಧಿಸಿದ ಒಂದು ನಾದ ಎಂದು ಉಲ್ಲೇಖಿಸಲಾಗಿದೆ. ಇದರ ವೈಜ್ಞಾನಿಕ ಹೆಸರು ಅಫನಮಿಕ್ಸಿಸ್ ಪಾಲಿಸ್ಟಚಿಯಾ. =ಇತರೆಹೆಸರುಗಳು= *[[ಇಂಗ್ಲೀಷ್]]: ರೋಹಿತುಕ ಮರ *[[ಹಿಂದಿ]]: ಹರಿನ್-ಹರಾ, ಹರಿಂಖಾನಾ *[[ಮಣಿಪುರಿ]]: ಹೀರಾಂಗ್ಖೋಯಿ *[[ಮರಾಠಿ]]: ರಾಕ್ಷರೋಹಿಡಾ *[[ತಮಿಳು]]: ಮಲಂಪುಲುವನ್, ಸೆಮ್, ಸೆಮರ್ಮಮ್ *[[ಮಲೆಯಾಳಂ]]: ಚೆಮರಾಮ್ *[[ತೆಲಗು]]: ಚೆವಮಾನು, ರೋಹಿಟಾಕ *[[ಕನ್ನಡ]]: ಮುಲ್ಲುಮುಟ್ಟಾಗ, ಮುಲ್ಲುಹೀತಲು, ರೋಹಿತಕ *[[ಬೆಂಗಾಲಿ]]: ಟಿಕ್ತರಾಜ್ *ರೊಂಗ್ಮೇಯ್: ಅಗಾನ್ *[[ಅಸ್ಸಾಮಿ]]: ಹಕೋರಿ ವಿಕೋರಿ *[[ಸಂಸ್ಕೃತ|ಸಂಸ್ಕೃತ:]] ಅನವಲಭ, ಕ್ಷಾರಯೋಗ್ಯ, ಲಕ್ಷ್ಮೀವಾಣ, ಲೋಹಿಟಾ *ಸಿಂಹಳ: ಹಿಗ್ಲ.<ref>http://www.ayurvedavignan.com/2011/08/amoora-rohituka.html</ref><ref>http://envis.frlht.org/botanical_search.php?txtbtname=&gesp=203%7CAmoora+rohituka+%28ROXB.%29+WIGHT+%26+ARN.</ref><ref>https://alchetron.com/Aphanamixis-polystachya</ref> =ವಿವರಣೆ= ಇದು [[ಭಾರತ]], [[ಪಾಕಿಸ್ತಾನ]], [[ನೇಪಾಳ]], [[ಭೂತಾನ್]], [[ಬಾಂಗ್ಲಾದೇಶ]], [[ಮಯನ್ಮಾರ್]] ಮತ್ತು [[ಶ್ರೀಲಂಕಾ]]ಗಳಿಗೆ ಸ್ಥಳೀಯವಾಗಿದೆ. ಇದನ್ನು ಆರ್ಯವೇದದಲ್ಲಿ ವ್ಯಾಪಕವಾಗಿ ಔಷಧೀಯ ಸಸ್ಯವಾಗಿ ಬಳಸಲಾಗುತ್ತದೆ.<ref>http://envis.frlht.org/plantdetails/255436eebbc1ac929554f479bedae622/f2e5832af9427b7971ca2ff23afde690</ref> =ಸಸ್ಯದ ದೈಹಿಕ ರಚನೆ= ರೋಹಿತಕ ೬-೧೦ [[ಮೀಟರ್]] ಎತ್ತರಕ್ಕೆ ಬೆಳೆಯುವುದಾಗಿದ್ದು [[ಉತ್ತರ]] ಮತ್ತು [[ಪಶ್ಚಿಮ]] ಭಾರತದ [[ಹಿಮಾಲಯ|ಹಿಮಾಲಯದ]] ಬೆಟ್ಟ ಮತ್ತು ಬಯಲು ಪ್ರದೇಶಗಳಲ್ಲಿ ಬೆಳೆಯುವ ಒಂದು ಮಧ್ಯಮಗಾತ್ರದ ಮರವಾಗಿದೆ. ಮರದ ಎಲೆಗಳು [[ದಾಳಿಂಬೆ]] ಎಲೆಗಳಿಗೆ ಹೋಲುತ್ತದೆ. ಹೂಗಳು ಹಳದಿ ಅಥವಾ ಪ್ರಕಾಶಮಾನವಾದ [[ಕಿತ್ತಳೆ]] ಬಣ್ಣದಾಗಿದ್ದು [[ಏಪ್ರಿಲ್]] ಮತ್ತು [[ಮೇ]] ತಿಂಗಳಲ್ಲಿ ಕಂಡುಬರುತ್ತವೆ. =ಉಪಯೋಗಗಳು= *ಚರ್ಮದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ರೋಹಿತಕ ತೊಗಟೆಯಿಂದ ತಯಾರಿಸಲಾದ ಕಷಾಯವನ್ನು ಬಳಸಲಾಗುತ್ತದೆ. *ಲ್ಯೂಕೊರಿಯಾವನ್ನು ಗುಣಪಡಿಸಲು ಈ ಸಸ್ಯದಿಂದ ತಯಾರಿಸಲಾದ ಪೇಸ್ಟ್ ಅನ್ನು ಬಳಸಲಾಗುತ್ತದೆ. *ಮರದ ತೊಗಟೆಯಿಂದ ತಯಾರಿಸಲಾದ ಕಷಾಯವನ್ನು ರೋಗಗಳನ್ನು ಗುಣಪಡಿಸಲು ಉಪಯೋಗಿಸಲಾಗುತ್ತದೆ. *[[ಮಧುಮೇಹ]] ಮತ್ತು [[ಕಾಮಾಲೆ]] ನಿಯಂತ್ರಿಸಲು ಉಪಯುಕ್ತವಾಗಿದೆ. *[[ಅಜೀರ್ಣ]], [[ಹಸಿವು]] ಮತ್ತು ಕರುಳಿನ ಹುಳುಗಳ ಸಮಸ್ಯೆಗೆ ಇದನ್ನು ಬಳಸಲಾಗುತ್ತದೆ. *ನೆನೆಪಿನ ಶಕ್ತಿಯ ದುರ್ಬಲದ ಪರಿಹಾರಕ್ಕಾಗಿಉಪಯೋಗಿಸುತ್ತಾರೆ. *ಚಲನ ಶೀಲತೆಯನ್ನು ಉಂಟುಮಾಡುತ್ತದೆ. *[[ಅತಿಸಾರ]], ಶುದ್ಧೀಕರಣವನ್ನುಉಂಟುಮಾಡುತ್ತದೆ. *[[ಮಲಬದ್ಧತೆ|ಮಲಬದ್ಧತೆಯನ್ನು]] ನಿವಾರಿಸುತ್ತದೆ. *ರಕ್ತಸ್ರಾವದ ತೊಂದರೆಗಳ ನಿವಾರಣೆ. *ಮಾನಸಿಕ ಅಸ್ವಸ್ಥತೆಗಳಿಗೆ ಉಪಯೋಗ.<ref>http://www.flowersofindia.net/catalog/slides/Pithraj%20Tree.html</ref>http://www.mpbd.info/plants/aphanamixis-polystachya.php {{Webarchive|url=https://web.archive.org/web/20160304124445/http://www.mpbd.info/plants/aphanamixis-polystachya.php |date=2016-03-04 }} =ಸಸ್ಯ ಹೊಂದಿರುವ ಆರ್ಯುವೇದ ಔಷಧಿಗಳು= *ರೋಹಿಟಾಕಾಲೌಹಾ: ಮಾತ್ರೆ ಅಥವಾ ಪುಡಿ ರೂಪದಲ್ಲಿ ದೊರೆಯುವ ಆರ್ಯುವೇದ ಔಷಧವಾಗಿದ್ದು, ಗುಲ್ಮ ಸಂಬಧಿತ ಅಸ್ವಸ್ಥೆಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. *ಅಶೋಕ ಸಂಯುಕ್ತ: ಇದು ಸ್ವಾಮ್ಯದ ಆರ್ಯುವೇದ [[ಔಷಧ]]. ಇದು ಗರ್ಭಾಶಯದ ಸಂಕೋಚನಗಳ ಅವರ್ತನ ಮತ್ತು ತೀವ್ರತೆಯನ್ನುಕಡಿಮೆ ಮಾಡುತ್ತದೆ. *ಯಕ್ರುತ್ಶುಲಾ ವಿನಾಶಿಣಿ ವ್ಯಾಟಿಕೆ: ಗುಲ್ಮ ಸಂಬಂಧಿತ ರೋಗಗಳ ಆಯುರ್ವೇದಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. *ಕಲ್ಮೇಗಸಮ್: ಧೀರ್ಘಕಾಲದಜ್ವರ, [[ರಕ್ತಹೀನತೆ]], [[ಮೊಡವೆ]], [[ಯಕೃತ್ತು]] ಮತ್ತು ಚರ್ಮದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. *ಅಲೈಕ್ಯೂರ್ಡಿಎಸ್ಕ್ಯಾಪ್ಸುಲ್: ಹೆಪಟಿ ಕಾಯಿಲೆಗಳ ನಿರ್ವಹಣೆಗೆ ಉಪಯುಕ್ತವಾದ ಸ್ವಾಮ್ಯದ ಆರ್ಯುವೇದ ಔಷಧವಾಗಿದೆ. =ಉಲ್ಲೇಖಗಳು= b249iguxutkyo3bzckj9uzdc6m55zok ಸಾಮಾಜಿಕ ಸಮಸ್ಯೆಗಳು 0 118595 1111038 1109006 2022-07-31T21:07:02Z ~aanzx 72368 Reverted 1 edit by [[Special:Contributions/2409:4071:2108:3BEE:757D:1EFF:D7AB:BE17|2409:4071:2108:3BEE:757D:1EFF:D7AB:BE17]] ([[User talk:2409:4071:2108:3BEE:757D:1EFF:D7AB:BE17|talk]]): Reverting vandalism (TwinkleGlobal) wikitext text/x-wiki ಮೌನೇಶ್..ನಾಯಕ್ '''ಸಾಮಾಜಿಕ ಸಮಸ್ಯೆ''' ಎನ್ನುವುದು ಒಂದು ಸಮಾಜದೊಳಗಿನ ವ್ಯಕ್ತಿಗಳ ಮೇಲೆ ಪ್ರಭಾವ ಬೀರುವ ಸಮಸ್ಯೆಯಾಗಿದೆ. ಸಾಮಾಜಿಕ ಸಮಸ್ಯೆಯು ಆಳ ಮತ್ತು ಬೆಳಕಿನಲ್ಲಿ ಅನೇಕ ವರ್ಗಗಳನ್ನು ಹೊಂದಿದೆ. ಇದು ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಇದು ಸಾಮಾನ್ಯವಾಗಿ ವ್ಯಕ್ತಿಯ ನಿಯಂತ್ರಣವನ್ನು ಮೀರಿ ವಿಸ್ತರಿಸುವ ಅಂಶಗಳ ಪರಿಣಾಮವಾಗಿದೆ ಮತ್ತು ನೈತಿಕವಾಗಿ ಸರಿಯಾದ ಅಥವಾ ತಪ್ಪಾದ ವೈಯಕ್ತಿಕ ಜೀವನ ಅಥವಾ ಪರಸ್ಪರ ಸಾಮಾಜಿಕ ಜೀವನ ಎಂದು ಗ್ರಹಿಸಲ್ಪಟ್ಟಿರುವ ಆಧಾರದ ಮೇಲೆ ಸಂಘರ್ಷದ ಅಭಿಪ್ರಾಯದ ಮೂಲವಾಗಿದೆ. ಸಾಮಾಜಿಕ ಸಮಸ್ಯೆಗಳನ್ನು ಆರ್ಥಿಕ ಸಮಸ್ಯೆಗಳಿಂದ ಪ್ರತ್ಯೇಕಿಸಲಾಗಿದೆ; ಆದರೂ, ಕೆಲವು ಸಮಸ್ಯೆಗಳು ( ವಲಸೆಯಂತಹವು ) ಸಾಮಾಜಿಕ ಮತ್ತು ಆರ್ಥಿಕ ಅಂಶಗಳನ್ನು ಹೊಂದಿವೆ. [[ಯುದ್ಧ|ಯುದ್ಧದಂತಹ]] ಎರಡೂ ವರ್ಗಕ್ಕೆ [[ಯುದ್ಧ|ಸೇರದ]] ಸಮಸ್ಯೆಗಳೂ ಇವೆ. ಯಾವ ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸಲು ಯೋಗ್ಯವಾಗಿದೆ, ಅಥವಾ ಯಾವುದಕ್ಕೆ ಆದ್ಯತೆ ನೀಡಬೇಕು ಎಂಬುದರ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ವಿಭಿನ್ನ ವ್ಯಕ್ತಿಗಳು ಮತ್ತು ವಿಭಿನ್ನ ಸಮಾಜಗಳು ವಿಭಿನ್ನ ಗ್ರಹಿಕೆಗಳನ್ನು ಹೊಂದಿವೆ. ''ಮಾನವನ ಹಕ್ಕುಗಳು ಮತ್ತು ಸಾಮಾನ್ಯ ಜ್ಞಾನ,'' ಥಾಮಸ್ ಪೈನ್ರವರ ಪ್ರಕಾರ "ನಾವು ನಮ್ಮನ್ನು ಅನುಮತಿಸಿದಂತೆ ಇತರರಿಗೂ ಅದೇ [[ಹಕ್ಕುಗಳು|ಹಕ್ಕುಗಳನ್ನು]] ಅನುಮತಿಸುವುದು" ವ್ಯಕ್ತಿಯ ಕರ್ತವ್ಯವನ್ನು ತಿಳಿಸುತ್ತದೆ. ಹಾಗೆ ಮಾಡಲು ವಿಫಲವಾದರೆ ಸಾಮಾಜಿಕ ಸಮಸ್ಯೆಯ ಹುಟ್ಟಿಗೆ ಕಾರಣವಾಗುತ್ತದೆ. ಸಾಮಾಜಿಕ ಸಮಸ್ಯೆಗಳನ್ನು ಎದುರಿಸಲು ಜನರು ಬಳಸುವ ವಿವಿಧ ವಿಧಾನಗಳಿವೆ. ಕೆಲವರು ತಮ್ಮ ಆದರ್ಶಗಳನ್ನು ಮುನ್ನಡೆಸಲು [[ಪ್ರಜಾಪ್ರಭುತ್ವ|ಪ್ರಜಾಪ್ರಭುತ್ವದ]] ನಾಯಕರಿಗೆ ಮತ ಹಾಕುತ್ತಾರೆ. ರಾಜಕೀಯ ಪ್ರಕ್ರಿಯೆಯ ಹೊರಗೆ, ಜನರು ತಮ್ಮ ಸಮಯ, ಹಣ, ಶಕ್ತಿ ಅಥವಾ ಇತರ ಸಂಪನ್ಮೂಲಗಳನ್ನು ದಾನ ಮಾಡುತ್ತಾರೆ ಅಥವಾ ಹಂಚಿಕೊಳ್ಳುತ್ತಾರೆ. ಇದು ಹೆಚ್ಚಾಗಿ ಸ್ವಯಂ ಸೇವಕರ ರೂಪವನ್ನು ಪಡೆಯುತ್ತದೆ. ಸಾಮಾಜಿಕ ಸಮಸ್ಯೆಯನ್ನು ಪರಿಹರಿಸುವ ಏಕೈಕ ಉದ್ದೇಶಕ್ಕಾಗಿ ಲಾಭೋದ್ದೇಶವಿಲ್ಲದ ಸಂಸ್ಥೆಗಳು ಹೆಚ್ಚಾಗಿ ರೂಪುಗೊಳ್ಳುತ್ತವೆ. ಸಮುದಾಯ ಸಂಘಟನೆಯು ಸಾಮಾನ್ಯ ಉದ್ದೇಶಕ್ಕಾಗಿ ಜನರನ್ನು ಒಟ್ಟುಗೂಡಿಸುತ್ತದೆ. "ಸಾಮಾಜಿಕ ಸಮಸ್ಯೆ" (ವಿಶೇಷವಾಗಿ ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಬಳಸಲಾಗುತ್ತದೆ) ಎಂಬ ಪದದ ಒಂದು ವಿಶಿಷ್ಟವಾದ ಆದರೆ ಸಂಬಂಧಿತ ಅರ್ಥವು ರಾಷ್ಟ್ರೀಯ ರಾಜಕೀಯ ಹಿತಾಸಕ್ತಿಯ ವಿಷಯಗಳನ್ನು ಸೂಚಿಸುತ್ತದೆ, ಅದರ ಮೇಲೆ ಸಾರ್ವಜನಿಕರನ್ನು ಆಳವಾಗಿ ವಿಂಗಡಿಸಲಾಗಿದೆ ಮತ್ತು ತೀವ್ರವಾದ ಪಕ್ಷಪಾತದ ವಕಾಲತ್ತು, ಚರ್ಚೆ ಮತ್ತು [[ಮತದಾನ|ಮತದಾನದ]] ವಿಷಯವಾಗಿದೆ. ಉದಾಹರಣೆಗಳಲ್ಲಿ ಸಲಿಂಗ ವಿವಾಹ ಮತ್ತು [[ಪ್ರಚೋದಿತ ಗರ್ಭಪಾತ|ಗರ್ಭಪಾತ]] . ಈ ಸಂದರ್ಭದಲ್ಲಿ "ಸಾಮಾಜಿಕ ಸಮಸ್ಯೆ" ಎಂದರೆ ಅಗತ್ಯವಾಗಿ ಪರಿಹರಿಸಬೇಕೆಂದು ಉಲ್ಲೇಖಿಸುವುದಿಲ್ಲ ಆದರೆ ಚರ್ಚಿಸಬೇಕಾದ ವಿಷಯವಾಗಿದೆ. == ವೈಯಕ್ತಿಕ ಸಮಸ್ಯೆಗಳು == '''ವೈಯಕ್ತಿಕ ಸಮಸ್ಯೆಗಳು''' ವ್ಯಕ್ತಿಗಳು ತಮ್ಮೊಂದಿಗೆ ಮತ್ತು ಅವರ ಗೆಳೆಯರು ಮತ್ತು ಸಂಬಂಧಗಳ ಒಂದು ಸಣ್ಣ ವ್ಯಾಪ್ತಿಯಲ್ಲಿ ವ್ಯವಹರಿಸುತ್ತಾರೆ. <ref name="books.google">{{Cite web|url=https://books.google.com/books?id=UTQ6OkKwszoC&printsec=frontcover#v=onepage&q&f=false|title=The Sociological Imagination|last=Mills|first=C. Wright|date=13 April 2000|publisher=Oxford University Press|access-date=4 November 2018}}</ref> ಮತ್ತೊಂದೆಡೆ, '''ಸಾಮಾಜಿಕ ಸಮಸ್ಯೆಗಳು''' ವ್ಯಾಪಕ ಸಮಾಜದಿಂದ ಪಾಲಿಸಬೇಕಾದ ಮೌಲ್ಯಗಳನ್ನು ಒಳಗೊಂಡಿರುತ್ತವೆ. ಉದಾಹರಣೆಗೆ, ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಹೆಚ್ಚಿನ ನಿರುದ್ಯೋಗ ದರವು ಸಾಮಾಜಿಕ ಸಮಸ್ಯೆಯಾಗಿದೆ. ವೈಯಕ್ತಿಕ ಸಮಸ್ಯೆ ಮತ್ತು ಸಾರ್ವಜನಿಕ ಸಮಸ್ಯೆಯ ನಡುವಿನ ರೇಖೆಯು ವ್ಯಕ್ತಿನಿಷ್ಠವಾಗಿರಬಹುದು ಮತ್ತು ಗುಂಪುಗಳನ್ನು ಹೇಗೆ ವ್ಯಾಖ್ಯಾನಿಸಲಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಹೇಗಾದರೂ, ಸಮಾಜದ ಸಾಕಷ್ಟು ದೊಡ್ಡ ವಲಯವು ಸಮಸ್ಯೆಯಿಂದ ಪ್ರಭಾವಿತವಾದಾಗ, ಅದು ಸಾಮಾಜಿಕ ಸಮಸ್ಯೆಯಾಗುತ್ತದೆ. ನಿರುದ್ಯೋಗ ಸಮಸ್ಯೆಗೆ ಹಿಂತಿರುಗುವುದು, ಒಬ್ಬ ವ್ಯಕ್ತಿಯು ತನ್ನ ಕೆಲಸವನ್ನು ಕಳೆದುಕೊಳ್ಳುವುದು ವೈಯಕ್ತಿಕ ಮತ್ತು ಸಾಮಾಜಿಕ ಸಮಸ್ಯೆಯಲ್ಲ, 18 ಮಿಲಿಯನ್ ಜನರನ್ನು ವಜಾ ಮಾಡುವುದು ವಿವಿಧ ಸಾಮಾಜಿಕ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆಯಿದೆ. == ಸ್ಥಾನದ ಸಮಸ್ಯೆಗಳ ವಿರುದ್ಧವಾಗಿ ವ್ಯಾಪ್ತಿ ಸಮಸ್ಯೆಗಳು == '''ವ್ಯಾಪ್ತಿ ಸಮಸ್ಯೆಯು''' ಸಾಮಾಜಿಕ ಸಮಸ್ಯೆಯಾಗಿದ್ದು, ಜನರು ಒಂದೇ ರೀತಿ ವ್ಯಾಖ್ಯಾನಿಸುತ್ತಾರೆ. <ref>{{Cite web|url=http://www.answers.com/topic/valence-issue|title=valence issue: Definition from|date=|publisher=Answers.com|access-date=8 March 2013}}</ref> ಈ ರೀತಿಯ ಸಮಸ್ಯೆಗಳು ಸಾಮಾನ್ಯವಾಗಿ ವ್ಯಾಪಕವಾದ ಒಮ್ಮತವನ್ನು ಉಂಟುಮಾಡುತ್ತವೆ ಮತ್ತು ಸಾರ್ವಜನಿಕರಿಂದ ಕಡಿಮೆ ಪ್ರತಿರೋಧವನ್ನು ಉಂಟುಮಾಡುತ್ತವೆ. ವ್ಯಾಪ್ತಿ ಸಮಸ್ಯೆಯ ಉದಾಹರಣೆಯೆಂದರೆ ಮಕ್ಕಳ ಮೇಲಿನ ದೌರ್ಜನ್ಯ, ಇದನ್ನು ಹಲವಾರು ಸಮಾಜಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಖಂಡಿಸಲಾಗುತ್ತದೆ, ಕೆಲವು ವಿಜ್ಞಾನಿಗಳು ಸಾಮಾಜಿಕ ವಿವರಣೆಯ ಸಲುವಾಗಿ ಅವುಗಳನ್ನು ಸಾರ್ವತ್ರಿಕವೆಂದು ಹೇಳಬಹುದು, . <ref name="books.google_a">{{Cite journal|url=https://books.google.com/?id=yKbzYelSkEYC&pg=PA28&lpg=PA28&dq=valence+issues+and.+position+issues#v=onepage&q=valence%20issues%20and.%20position%20issues&f=false|title=Making an Issue of Child Abuse: Political Agenda Setting for Social Problems|isbn=9780226572017|last=Nelson|first=Barbara J|date=15 April 1986}}</ref> ಇದಕ್ಕೆ ವ್ಯತಿರಿಕ್ತವಾಗಿ, '''ಸ್ಥಾನದ ವಿಷಯವು''' ಒಂದು ಸಾಮಾಜಿಕ ಸಮಸ್ಯೆಯಾಗಿದ್ದು, ಸಮಾಜದಲ್ಲಿ ಜನಪ್ರಿಯ ಅಭಿಪ್ರಾಯವನ್ನು ವಿಂಗಡಿಸಲಾಗಿದೆ. <ref name="books.google_a">{{Cite journal|url=https://books.google.com/?id=yKbzYelSkEYC&pg=PA28&lpg=PA28&dq=valence+issues+and.+position+issues#v=onepage&q=valence%20issues%20and.%20position%20issues&f=false|title=Making an Issue of Child Abuse: Political Agenda Setting for Social Problems|isbn=9780226572017|last=Nelson|first=Barbara J|date=15 April 1986}}</ref> ವಿಭಿನ್ನ ಜನರು ವಿಭಿನ್ನ ಮತ್ತು ಅಚಲವಾದ ಅಭಿಪ್ರಾಯಗಳನ್ನು ಹೊಂದಿರಬಹುದು, ಅದನ್ನು ಸುಲಭವಾಗಿ ಬದಲಾಯಿಸಲಾಗುವುದಿಲ್ಲ. ಸ್ಥಾನದ ಸಮಸ್ಯೆಯ ಉದಾಹರಣೆಯೆಂದರೆ [[ಪ್ರಚೋದಿತ ಗರ್ಭಪಾತ|ಗರ್ಭಪಾತ]], ಇದು ಕೆಲವು ದೇಶಗಳಲ್ಲಿ ಸಾರ್ವಜನಿಕರಿಂದ ವ್ಯಾಪಕವಾದ ಒಮ್ಮತವಾದ ಅಭಿಪ್ರಾಯವನ್ನು ಉಂಟುಮಾಡಲಿಲ್ಲ. == ವಿಧಗಳು == ಪ್ರತಿಯೊಂದರ ಉದಾಹರಣೆಗಳೊಂದಿಗೆ ಕೆಲವು ಸಾಮಾನ್ಯ ರೀತಿಯ ಸಾಮಾಜಿಕ ಸಮಸ್ಯೆಗಳು ಈ ಕೆಳಗಿನಂತಿವೆ. === ಸಾಮಾಜಿಕ ಶ್ರೇಣೀಕರಣ === ಸಾಮಾಜಿಕ ಶ್ರೇಣೀಕರಣವು ಒಂದು ರೀತಿಯ ಸಾಮಾಜಿಕ ಭಿನ್ನತೆಯಾಗಿದ್ದು, ಆ ಮೂಲಕ ಸಮಾಜದ ಸದಸ್ಯರನ್ನು ಅವರ ಉದ್ಯೋಗ ಮತ್ತು ಆದಾಯ, ಸಂಪತ್ತು ಮತ್ತು ಸಾಮಾಜಿಕ ಸ್ಥಾನಮಾನಗಳನ್ನು (ಸಾಮಾಜಿಕ ಮತ್ತು ರಾಜಕೀಯ) ಆಧರಿಸಿ ಸಾಮಾಜಿಕ ಆರ್ಥಿಕ ಸ್ತರಗಳಾಗಿ ವರ್ಗೀಕರಿಸಲಾಗುತ್ತದೆ. ಅಂತೆಯೇ, ಶ್ರೇಣೀಕರಣವು ಸಾಮಾಜಿಕ ಗುಂಪು, ವರ್ಗ, ಭೌಗೋಳಿಕ ಪ್ರದೇಶ ಅಥವಾ ಸಾಮಾಜಿಕ ಘಟಕದ ವ್ಯಕ್ತಿಗಳ ಸಾಪೇಕ್ಷ ಸಾಮಾಜಿಕ ಸ್ಥಾನವಾಗಿದೆ. ಆಧುನಿಕ ಪಾಶ್ಚಿಮಾತ್ಯ ಸಮಾಜಗಳಲ್ಲಿ, ಸಾಮಾಜಿಕ ಶ್ರೇಣೀಕರಣವನ್ನು ಸಾಮಾನ್ಯವಾಗಿ ಮೂರು ಸಾಮಾಜಿಕ ವರ್ಗಗಳ ಪ್ರಕಾರ ವ್ಯಾಖ್ಯಾನಿಸಲಾಗಿದೆ: (i) ಮೇಲ್ವರ್ಗ, (ii) ಮಧ್ಯಮ ವರ್ಗ ಮತ್ತು (iii) ಕೆಳವರ್ಗ; ಪ್ರತಿಯಾಗಿ, ಪ್ರತಿ ವರ್ಗವನ್ನು ಸ್ತರಗಳಾಗಿ ವಿಂಗಡಿಸಬಹುದು, ಉದಾ. ಮೇಲಿನ-ಹಂತ, ಮಧ್ಯಮ-ಹಂತ ಮತ್ತು ಕೆಳಗಿನ ಹಂತ. [1] ಇದಲ್ಲದೆ, ರಕ್ತಸಂಬಂಧ, ಕುಲ, ಬುಡಕಟ್ಟು ಅಥವಾ ಜಾತಿ ಈ ನಾಲ್ಕು ಆಧಾರಗಳ ಮೇಲೆ ಸಾಮಾಜಿಕ ಸ್ತರವನ್ನು ರಚಿಸಬಹುದು. ಸಾಮಾಜಿಕ ಸ್ತರದಿಂದ ಜನರನ್ನು ವರ್ಗೀಕರಿಸುವುದು ಸಂಕೀರ್ಣ, ರಾಜ್ಯ ಆಧಾರಿತ ಅಥವಾ ಬಹುಜನಾಧಾರಿತ ಸಮಾಜಗಳಿಂದ ಹಿಡಿದು ಬುಡಕಟ್ಟು ಮತ್ತು ಉಳಿಗಮಾನ್ಯ ಸಮಾಜಗಳವರೆಗಿನ ಎಲ್ಲ ಸಮಾಜಗಳಲ್ಲಿ ಕಂಡುಬರುತ್ತದೆ, ಇದು ಶ್ರೀಮಂತ ವರ್ಗಗಳು ಮತ್ತು ರೈತರ ವರ್ಗಗಳ ನಡುವೆ ಸಾಮಾಜಿಕ-ಆರ್ಥಿಕ ಸಂಬಂಧಗಳನ್ನು ಆಧರಿಸಿದೆ. ಐತಿಹಾಸಿಕವಾಗಿ, ಬೇಟೆಗಾರ ಸಮಾಜಗಳನ್ನು ಸಾಮಾಜಿಕವಾಗಿ ಶ್ರೇಣೀಕೃತ ಎಂದು ವ್ಯಾಖ್ಯಾನಿಸಬಹುದೇ ಅಥವಾ ಇಲ್ಲವೇ ಸಾಮಾಜಿಕ ಶ್ರೇಣೀಕರಣವು ಕೃಷಿ ಮತ್ತು ಸಾಮಾಜಿಕ ಬದಲಾವಣೆಯ ಸಾಮಾನ್ಯ ಕ್ರಿಯೆಗಳೊಂದಿಗೆ ಪ್ರಾರಂಭವಾದರೆ, ಸಾಮಾಜಿಕ ವಿಜ್ಞಾನಗಳಲ್ಲಿ ಚರ್ಚೆಯ ವಿಷಯವಾಗಿ ಉಳಿದಿದೆ. [2] ಸಾಮಾಜಿಕ ಶ್ರೇಣೀಕರಣದ ರಚನೆಗಳನ್ನು ನಿರ್ಧರಿಸುವುದು ವ್ಯಕ್ತಿಗಳಲ್ಲಿನ ಸ್ಥಾನಮಾನದ ಅಸಮಾನತೆಯಿಂದ ಉಂಟಾಗುತ್ತದೆ, ಆದ್ದರಿಂದ, ಸಾಮಾಜಿಕ ಅಸಮಾನತೆಯ ಮಟ್ಟವು ವ್ಯಕ್ತಿಯ ಸಾಮಾಜಿಕ ಹಂತವನ್ನು ನಿರ್ಧರಿಸುತ್ತದೆ. ಸಾಮಾನ್ಯವಾಗಿ, ಒಂದು ಸಮಾಜದ ಸಾಮಾಜಿಕ ಸಂಕೀರ್ಣತೆಯು ಹೆಚ್ಚಾದಂತೆ, ಸಾಮಾಜಿಕ ಭಿನ್ನತೆಯ ಮೂಲಕ ಹೆಚ್ಚು ಸಾಮಾಜಿಕ ಸ್ತರಗಳು ಅಸ್ತಿತ್ವದಲ್ಲಿರುತ್ತವೆ. [3] === ಆರ್ಥಿಕ ಸಮಸ್ಯೆಗಳು === ಪ್ರದೇಶ, ಲಿಂಗ, ಶೈಕ್ಷಣಿಕ ಸಾಧನೆ ಮತ್ತು [[ಜನಾಂಗೀಯ ಗುಂಪುಗಳು|ಜನಾಂಗೀಯ ಗುಂಪುಗಳ ಪ್ರಕಾರ]] [[ನಿರುದ್ಯೋಗ]] ದರಗಳು ಬದಲಾಗುತ್ತವೆ. ಹೆಚ್ಚಿನ ದೇಶಗಳಲ್ಲಿ ( [[ಅಭಿವೃದ್ಧಿ ಹೊಂದಿದ ರಾಷ್ಟ್ರ|ಅಭಿವೃದ್ಧಿ ಹೊಂದಿದ ದೇಶಗಳು]] ಸೇರಿದಂತೆ), ಅನೇಕ ಜನರು [[ಬಡತನ|ಬಡವರಾಗಿದ್ದಾರೆ]] ಮತ್ತು ಕ್ಷೇಮವನ್ನುಅವಲಂಬಿಸಿದ್ದಾರೆ. 2007 ರಲ್ಲಿ [[ಜರ್ಮನಿ|ಜರ್ಮನಿಯಲ್ಲಿ]], ಆರು ಮಕ್ಕಳಲ್ಲಿ ಒಬ್ಬರು. ಅದು 1965 ರಲ್ಲಿ ಎಪ್ಪತ್ತೈದರಲ್ಲಿ ಒಬ್ಬರಿಂದ ಮಾತ್ರ ಹೆಚ್ಚಾಗಿದೆ. ಒಂದು ದೇಶದ ಆರ್ಥಿಕ ಸ್ಥಿತಿಗೆ ಭಂಗ ತರುವಲ್ಲಿ ಯುದ್ಧವು ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ, ಇದು ಜನರ ಕಲ್ಯಾಣಕ್ಕಾಗಿ ಬಳಸಲಾಗುವ ಹಣವನ್ನು ಬಳಸಲಾಗುತ್ತದೆ. <ref>[https://www.tagesschau.de/inland/kinderreport2.html Report des Kinderhilfswerkes: Jedes sechste Kind lebt in Armut]</ref> === ಸಾಮಾಜಿಕ ಅವ್ಯವಸ್ಥೆ === " ನೆರೆಹೊರೆಯ ಸಮಸ್ಯೆಗಳು" ಎಂದು ಕರೆಯಲ್ಪಡುವಿಕೆಯು ಅನೇಕ ದೇಶಗಳಲ್ಲಿ ಅಸ್ತಿತ್ವದಲ್ಲಿದೆ. ಈ ನೆರೆಹೊರೆಗಳು ಮಾಧ್ಯಮಿಕ ಶಾಲೆಯಿಂದ ಹೊರಗೆ ಉಳಿಯುವವರ ಹೆಚ್ಚಿನ ದರವನ್ನು ಹೊಂದಿವೆ, ಮತ್ತು ಈ ನೆರೆಹೊರೆಗಳಲ್ಲಿ ಬೆಳೆಯುವ ಮಕ್ಕಳು ಇತರ ನೆರೆಹೊರೆಯಲ್ಲಿ ಬೆಳೆಯುವ ಮಕ್ಕಳೊಂದಿಗೆ ಹೋಲಿಸಿದರೆ ಕಾಲೇಜಿಗೆ ಹೋಗುವ ಸಾಧ್ಯತೆ ಕಡಿಮೆ. ಈ ನೆರೆಹೊರೆಗಳಲ್ಲಿ ಮದ್ಯಪಾನ ಮತ್ತು ಮಾದಕ ವಸ್ತುಗಳ ದುರುಪಯೋಗ ಸಾಮಾನ್ಯವಾಗಿದೆ. ಹಾಗಾಗಿ ಈ ನೆರೆಹೊರೆಗಳು ಉತ್ತಮ ಉದ್ದೇಶಗಳಿಂದ ಸ್ಥಾಪಿಸಲ್ಪಟ್ಟವು. <ref name="ReferenceA">Wolfgang Uchatius: "Armut in Deutschland - Die neue Unterschicht". Die Zeit. 10 March 2005</ref> === ಸಾರ್ವಜನಿಕ ಆರೋಗ್ಯ === ವ್ಯಾಪಕವಾದ ಆರೋಗ್ಯ ಪರಿಸ್ಥಿತಿಗಳು (ಸಾಮಾನ್ಯವಾಗಿ ಸಾಂಕ್ರಾಮಿಕ ಅಥವಾ ಸಾಂಕ್ರಾಮಿಕ ರೋಗಗಳೆಂದು ನಿರೂಪಿಸಲ್ಪಡುತ್ತವೆ ) ಒಟ್ಟಾರೆಯಾಗಿ ಸಮಾಜಕ್ಕೆ ಆತಂಕಕಾರಿಯಾಗಿದೆ. ಅವರು ಜೀವನದ ಗುಣಮಟ್ಟ ಮತ್ತು ಸಮಾಜಕ್ಕೆ ಮತ್ತು ಕೆಲಸ ಮಾಡಲು ಜನರ ಸಾಮರ್ಥ್ಯವನ್ನು ಹಾನಿಗೊಳಿಸಬಹುದು ಮತ್ತು ಹೆಚ್ಚು ಸಮಸ್ಯಾತ್ಮಕವಾಗಿ [[ಮರಣ|ಸಾವಿಗೆ]] ಕಾರಣವಾಗಬಹುದು. [[ಸೋಂಕು|ಸಾಂಕ್ರಾಮಿಕ ರೋಗಗಳು]] ಸಾಮಾನ್ಯವಾಗಿ ಸಾರ್ವಜನಿಕ ಆರೋಗ್ಯದ ಕಾಳಜಿಯಾಗಿರುತ್ತವೆ, ಏಕೆಂದರೆ ಅವು ತ್ವರಿತವಾಗಿ ಮತ್ತು ಸುಲಭವಾಗಿ ಹರಡಬಹುದು, ಇದು ಹೆಚ್ಚಿನ ಸಂಖ್ಯೆಯ ಸದಸ್ಯರ ಮೇಲೆ ಪರಿಣಾಮ ಬೀರುತ್ತದೆ. ಭೌಗೋಳಿಕ ಮತ್ತು ಸಂಖ್ಯಾತ್ಮಕ ಹರಡುವಿಕೆಯನ್ನು ಕಡಿಮೆ ಮಾಡುವ ಮೂಲಕ ಮತ್ತು ಪೀಡಿತರಿಗೆ ಚಿಕಿತ್ಸೆ ನೀಡುವ ಮೂಲಕ ಸಾಂಕ್ರಾಮಿಕ ರೋಗವನ್ನು ಎದುರಿಸಲು [[ವಿಶ್ವ ಆರೋಗ್ಯ ಸಂಘಟನೆ|ವಿಶ್ವ ಆರೋಗ್ಯ ಸಂಸ್ಥೆ]] ತೀವ್ರ ಆಸಕ್ತಿಯನ್ನು ಹೊಂದಿದೆ. [[ಬುದ್ಧಿಮಾಂದ್ಯತೆ|ಬುದ್ಧಿಮಾಂದ್ಯತೆಯಂತಹ]] ಇನ್ನೂ ಪರಿಣಾಮಕಾರಿ ಚಿಕಿತ್ಸೆಯಿಲ್ಲದ ಇತರ ಪರಿಸ್ಥಿತಿಗಳನ್ನು ದೀರ್ಘಾವಧಿಯಲ್ಲಿ ಸಾರ್ವಜನಿಕ ಆರೋಗ್ಯದ ಕಾಳಜಿಗಳಾಗಿ ನೋಡಬಹುದು. === ವಯಸ್ಸು ಮತ್ತು ಜೀವನ ಪಥ === ಜೀವನ ಪೂರ್ತಿ, ವಿವಿಧ ವಯಸ್ಸಿನವರಿಗೆ ಸಂಬಂಧಿಸಿದ ಸಾಮಾಜಿಕ ಸಮಸ್ಯೆಗಳಿವೆ. ಅಂತಹ ಒಂದು ಸಾಮಾಜಿಕ ಸಮಸ್ಯೆ ಎಂದರೆ ವಯಸ್ಸಿನ ತಾರತಮ್ಯ. ತಾರತಮ್ಯದ ಉದಾಹರಣೆಯೆಂದರೆ ನಿರ್ದಿಷ್ಟ ವ್ಯಕ್ತಿಯನ್ನು ಏನನ್ನಾದರೂ ಮಾಡಲು ಅನುಮತಿಸದಿದ್ದಾಗ ಅಥವಾ ವಯಸ್ಸಿನ ಆಧಾರದ ಮೇಲೆ ವಿಭಿನ್ನವಾಗಿ ಪರಿಗಣಿಸಲಾಗುತ್ತದೆ. === ಸಾಮಾಜಿಕ ಅಸಮಾನತೆ === ಸಾಮಾಜಿಕ ಅಸಮಾನತೆಯು "ಅಸಮಾನತೆಯ ಸ್ಥಿತಿ ಅಥವಾ ಗುಣಮಟ್ಟ". <ref>{{Cite web|url=http://dictionary.reference.com/browse/inequality|title=Inequality &#124; Define Social Inequality at Dictionary.com|date=|publisher=Dictionary.reference.com|access-date=8 March 2013}}</ref> ಲಿಂಗ, ಅಂಗವೈಕಲ್ಯ, ಜನಾಂಗ ಮತ್ತು ವಯಸ್ಸಿನಂತಹ ವಿಷಯಗಳು ವ್ಯಕ್ತಿಯನ್ನು ಪರಿಗಣಿಸುವ ವಿಧಾನದ ಮೇಲೆ ಪರಿಣಾಮ ಬೀರಿದಾಗ ಉಂಟಾಗುವ ಹಲವಾರು ಸಾಮಾಜಿಕ ಸಮಸ್ಯೆಗಳ ಮೂಲವು ಅಸಮಾನತೆಯಾಗಿದೆ. ಸಾಮಾಜಿಕ ಸಮಸ್ಯೆಯಾಗಿ ಅಸಮಾನತೆಯ ಹಿಂದಿನ ಉದಾಹರಣೆಯೆಂದರೆ ಅಮೇರಿಕ ಸಂಯುಕ್ತ ಸಂಸ್ತಾನದಲ್ಲಿ ಗುಲಾಮಗಿರಿ . ಅಮೆರಿಕಕ್ಕೆ ಕರೆತಂದ ಆಫ್ರಿಕನ್ನರು ಹೆಚ್ಚಾಗಿ ಗುಲಾಮರಾಗಿದ್ದರು ಮತ್ತು ದೌರ್ಜನ್ಯಕ್ಕೊಳಗಾಗುತ್ತಿದ್ದರು ಮತ್ತು ಅಮೆರಿಕದ ಬಿಳಿ ಜನರಂತೆಯೇ ಅದೇ ಹಕ್ಕುಗಳನ್ನು ಹಂಚಿಕೊಳ್ಳಲಿಲ್ಲ. (ಉದಾಹರಣೆಗೆ, ಅವರಿಗೆ ಮತ ಚಲಾಯಿಸಲು ಅವಕಾಶವಿರಲಿಲ್ಲ ). ಹಲವಾರು ನಾಗರಿಕ ಹಕ್ಕುಗಳ ಚಳುವಳಿಯ ವಿಷಯದಲ್ಲಿ ಸಮಾನತೆಯನ್ನು ಮುಂದುವರೆಸಲು ಮತ್ತು ಹಿಂದೆ ಅಂಚಿನಲ್ಲಿರುವ ಗುಂಪುಗಳಿಗೆ ಹಕ್ಕುಗಳನ್ನು ವಿಸ್ತರಿಸಲು ಪ್ರಯತ್ನಿಸಲಾಯಿತು ಮತ್ತು ಯಶಸ್ವಿಯಾಗಿವೆ. ಇವುಗಳಲ್ಲಿ ಮಹಿಳಾ ಹಕ್ಕುಗಳ ಆಂದೋಲನ (1920 ರ ದಶಕದ ಆರಂಭದಿಂದ), ಆಫ್ರಿಕನ್-ಅಮೇರಿಕನ್ ಸಮಾನತೆಗಾಗಿ ಯುನೈಟೆಡ್ ಸ್ಟೇಟ್ಸ್‌ನಲ್ಲಿನ [[ಆಫ್ರಿಕನ್-ಅಮೆರಿಕನ್ ನಾಗರಿಕ ಹಕ್ಕುಗಳ ಚಳವಳಿ (೧೯೫೫–೧೯೬೮)|ನಾಗರಿಕ ಹಕ್ಕುಗಳ ಆಂದೋಲನ]] (1950 ರ ದಶಕದ ಆರಂಭದಲ್ಲಿ) ಮತ್ತು ಎಲ್ಜಿಬಿಟಿ ಹಕ್ಕುಗಳ ಚಳುವಳಿ ಸೇರಿವೆ. (1960 ರ ದಶಕದ ಆರಂಭದಲ್ಲಿ) === ಶಿಕ್ಷಣ ಮತ್ತು ಸಾರ್ವಜನಿಕ ಶಾಲೆಗಳು === ಸಮಾಜದಲ್ಲಿ ವ್ಯಕ್ತಿಯ ಯಶಸ್ಸಿಗೆ ಶಿಕ್ಷಣವು ನಿಸ್ಸಂದೇಹವಾಗಿ ಪ್ರಮುಖ ಅಂಶವಾಗಿದೆ. ಇದರ ಪರಿಣಾಮವಾಗಿ, ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಕಂಡುಬರುವಂತಹ ಸಾರ್ವಜನಿಕ ಶಾಲೆಗಳ ನಡುವೆ ಅಸಮಾನವಾಗಿ ಹಣದ ಹಂಚಿಕೆಯಿಂದ ಸಾಮಾಜಿಕ ಸಮಸ್ಯೆಗಳನ್ನು ಹೆಚ್ಚಿಸಬಹುದು. <ref>{{Cite web|url=http://www.ascd.org/publications/educational-leadership/may02/vol59/num08/Unequal-School-Funding-in-the-United-States.aspx|title=Educational Leadership:Beyond Instructional Leadership:Unequal School Funding in the United States|last=Bruce J. Biddle and David C. Berliner|date=|publisher=Ascd.org|access-date=8 March 2013}}</ref> ಸ್ಥಳದಲ್ಲಿ ದುರ್ಬಲ ಸಾಂಸ್ಥಿಕ ನೀತಿ ಮತ್ತು ಸಾರ್ವಜನಿಕ ಶಾಲೆಗಳು ಮತ್ತು ಸಂಯುಕ್ತ ಸರ್ಕಾರದ ನಡುವಿನ ಸಂವಹನದ ಕೊರತೆಯು ಭವಿಷ್ಯದ ಪೀಳಿಗೆಯ ಮೇಲೆ ಪ್ರಮುಖ ಪರಿಣಾಮಗಳನ್ನು ಬೀರಲು ಪ್ರಾರಂಭಿಸಿದೆ. ತಮ್ಮ ವಿದ್ಯಾರ್ಥಿಗಳು ಪಡೆಯಬೇಕಾದ ಗರಿಷ್ಠ ಮಟ್ಟದ ಶಿಕ್ಷಣವನ್ನು ತಲುಪಲು ಸಾಕಷ್ಟು ಹಣವನ್ನು ಉನ್ನತ ಗುಣಮಟ್ಟದ ಪರೀಕ್ಷಾ ಅಂಕಗಳನ್ನು ಪಡೆಯದ ಸಾರ್ವಜನಿಕ ಶಾಲೆಗಳಿಗೆ ನೀಡಲಾಗುವುದಿಲ್ಲ. <ref>{{Cite web|url=http://www.governing.com/news/politics/gov-biggest-problem-for-public-education-lack-of-funding-poll-says.html|title=Biggest Problem for Public Education? Lack of Funding, Poll Says|last=Scott|first=Dylan|date=23 August 2012|publisher=Governing.com|archive-url=https://web.archive.org/web/20130305071337/http://www.governing.com/news/politics/gov-biggest-problem-for-public-education-lack-of-funding-poll-says.html|archive-date=5 March 2013|dead-url=yes|access-date=8 March 2013}}</ref> === ಕೆಲಸ ಮತ್ತು ಉದ್ಯೋಗಗಳು === ಕೆಲಸದ ಸ್ಥಳದಲ್ಲಿ ಸಾಮಾಜಿಕ ಸಮಸ್ಯೆಗಳು ಒತ್ತಡ, [[ಕಳ್ಳತನ]], ಲೈಂಗಿಕ ಕಿರುಕುಳ, ವೇತನ ಅಸಮಾನತೆ, ಲಿಂಗ ಅಸಮಾನತೆ, ಜನಾಂಗೀಯ ಅಸಮಾನತೆ, ಆರೋಗ್ಯ ರಕ್ಷಣೆಯ ಅಸಮಾನತೆಗಳು ಮತ್ತು ಇನ್ನೂ ಹಲವು. === ಪರಿಸರ ವರ್ಣಭೇದ ನೀತಿ === ಒಂದು ನಿರ್ದಿಷ್ಟ ಸ್ಥಳ ಅಥವಾ ಪಟ್ಟಣವು ಸಮಸ್ಯಾತ್ಮಕ ಪರಿಸರದ ಅಭ್ಯಾಸಗಳಿಗೆ ಒಳಪಟ್ಟಾಗ ಆ ಸ್ಥಳದ ಜನಾಂಗೀಯ ಮತ್ತು ವರ್ಗದ ಅಂಶಗಳಿಂದಾಗಿ ಪರಿಸರ ವರ್ಣಭೇದ ನೀತಿಯು ಅಸ್ತಿತ್ವದಲ್ಲಿದೆ. ಸಾಮಾನ್ಯವಾಗಿ, ಸ್ಥಳ ಅಥವಾ ಪಟ್ಟಣವು ಕಡಿಮೆ ಆದಾಯ ಮತ್ತು ಅಲ್ಪಸಂಖ್ಯಾತ ಗುಂಪುಗಳ ಪ್ರತಿನಿಧಿಯಾಗಿದೆ. ಆಗಾಗ್ಗೆ, ಹೆಚ್ಚು ಮಾಲಿನ್ಯ, ಕಾರ್ಖಾನೆಗಳು, ಡಂಪಿಂಗ್ ಇತ್ಯಾದಿಗಳು ಪರಿಸರ ಅಪಾಯಗಳನ್ನು ಉಂಟುಮಾಡುತ್ತವೆ ಮತ್ತು ಆರೋಗ್ಯದ ಅಪಾಯಗಳನ್ನು ಹೆಚ್ಚು ಶ್ರೀಮಂತ ನಗರಗಳಲ್ಲಿ ಕಾಣುವುದಿಲ್ಲ. === ಗರ್ಭಪಾತ === {{#section-h:Abortion debate}} == ದೇಶದಿಂದ == === ಭಾರತ === ==== ಬಡತನ ==== ಕೆನಡಾದ ಬಡತನದ ಮುಖವನ್ನು ಜನಾಂಗೀಯ, ನಿರ್ಗತಿಕ ಮತ್ತು ಯುವ ಎಂದು ವಿವರಿಸಲಾಗಿದೆ. ಬಿಳಿಯರು ಮೂಲನಿವಾಸಿ ಸಮುದಾಯಗಳು ಮತ್ತು ಜನಾಂಗೀಯ ಅಲ್ಪಸಂಖ್ಯಾತರಲ್ಲಿ ಸಾಮಾನ್ಯವಾಗಿದೆ. <ref>{{Cite book|url=https://books.google.com/books?id=--fZAAAACAAJ|title=Social Problems: A Canadian Perspective|last=Lorne Tepperman|last2=James E. Curtis|last3=Albert Kwan|publisher=Oxford University Press|year=2007|isbn=978-0-19-542500-0|pages=35–39}}</re ಹೆಚ್ಚುವರಿಯಾಗಿ, ಜನಾಂಗೀಯ ಅಲ್ಪಸಂಖ್ಯಾತರು ತಮ್ಮ ಸಹವರ್ತಿಗಳಿಗೆ ಹೋಲಿಸಿದರೆ ನಿರುದ್ಯೋಗ ಮತ್ತು ಅಸಂಪೂರ್ಣೋದ್ಯೋಗ ಎರಡನ್ನೂ ಎದುರಿಸುತ್ತಾರೆ. ಮೀಸಲುಗಳ ಮೇಲೆ, ಘಾತೀಯ ಕಾರ್ಯವನ್ನು ಹೊಂದಿರುವ ಅನೇಕ ಅಂಶಗಳಿಂದಾಗಿ ಬಡತನ, ಸಾಂಸ್ಕೃತಿಕ ಪ್ರತ್ಯೇಕತೆಯ ಅರ್ಥವು ಸಾಮಾನ್ಯವಾಗಿ ಮೀಸಲು ಪ್ರದೇಶಗಳಲ್ಲಿ ವಾಸಿಸುವವರಿಗೆ ಹೋಲಿಸಿದರೆ ಆರ್ಥಿಕ, ಸಾಮಾಜಿಕ ಮತ್ತು ಆರೋಗ್ಯ ಸ್ಥಿತಿಗಳ ಕ್ಷೀಣತೆಗೆ ಕಾರಣವಾಗುತ್ತದೆ. ಕೆನಡಾದಲ್ಲಿ ಬಡತನವು ಸ್ವಯಂ-ಶಾಶ್ವತ ವ್ಯವಸ್ಥೆಯನ್ನು ಹೊಂದಿದೆ, ಅಲ್ಲಿ ಸಾಮಾಜಿಕ ಕಾರ್ಯವಿಧಾನಗಳು ಬಡ ಕೆನಡಿಯನ್ನರು ಬಡವರಾಗಿ ಉಳಿಯುವಂತೆ ನೋಡಿಕೊಳ್ಳುತ್ತವೆ. ನಗರ ಬಡತನದ ಮುಖವೆಂದರೆ ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಕಡಿಮೆ ಆದಾಯದ ವಸತಿ ಕೊರತೆ, ಮತ್ತು ಮನೆತನ ಹೆಚ್ಚಾಗುವುದು. <ref>https://www.cbc.ca/news/canada/homelessness-chronic-in-canada-study-1.674356</ref> ==ಉಲ್ಲೇಖ== [[ವರ್ಗ:Pages with unreviewed translations]][[ವರ್ಗ: ಸಮಾಜ]] s717ncn9xg53my4glkw1f0fcpmzzadb ವಾರ್ (ಚಲನಚಿತ್ರ) 0 127956 1111078 1059594 2022-08-01T10:21:15Z Umar faruk koppa 77332 wikitext text/x-wiki {{Infobox film|name=ವಾರ್|cinematography=ಬೆಂಜಮಿನ್ ಜ್ಯಾಸ್ಪರ್|budget=₹150 ಕೋಟಿ<ref><!--Budget is cost of production only, NOT print and advertising! 170 crore figure includes print and advertising. Do not use.-->{{cite web|url=https://www.bollywoodhungama.com/news/box-office-special-features/war-economics-yash-raj-films-makes-whopping-170-cr-profits-approx-100-cr-share-hrithik-roshan|title=War Economics: Yash Raj Films makes a whopping 170 cr. as profits; approx. 100 cr. share for Hrithik Roshan|website=Bollywood Hungama|accessdate=1 November 2019|date=21 October 2019}}</ref>|language=ಹಿಂದಿ|country=ಭಾರತ|runtime=154 ನಿಮಿಷಗಳು<ref>{{cite web | url=https://bbfc.co.uk/releases/war-2019 | title=WAR (2019) | website=[[British Board of Film Classification]] | accessdate=27 September 2019 | archive-date=27 ಸೆಪ್ಟೆಂಬರ್ 2019 | archive-url=https://web.archive.org/web/20190927081903/https://bbfc.co.uk/releases/war-2019 | url-status=dead }}</ref>|released={{Film date|df=y|2019|10|02}}|distributor=ಯಶ್ ರಾಜ್ ಫ಼ಿಲ್ಮ್ಸ್|studio=ಯಶ್ ರಾಜ್ ಫ಼ಿಲ್ಮ್ಸ್|editing=ಆರಿಫ಼್ ಶೇಖ್|music={{ubl|'''ಹಾಡುಗಳು:'''|ವಿಶಾಲ್-ಶೇಖರ್|'''ಹಿನ್ನೆಲೆ ಸಂಗೀತ:'''|ಸಂಚಿತ್ ಬಲ್ಹಾರಾ|ಅಂಕಿತ್ ಬಲ್ಹಾರಾ}}|image=War official poster.jpg|starring={{ubl|ಹೃತಿಕ್ ರೋಶನ್|ಟೈಗರ್ ಶ್ರಾಫ಼್}}|based on=|writer={{ubl|ಅಬ್ಬಾಸ್ ಟಾಯರ್‌ವಾಲಾ|{{Small|(ಸಂಭಾಷಣೆ)}}}}|story={{ubl|ಆದಿತ್ಯ ಚೋಪ್ರಾ|ಸಿದ್ಧಾರ್ಥ್ ಆನಂದ್}}|screenplay={{ubl|ಶ್ರೀಧರ್ ರಾಘವನ್|ಸಿದ್ಧಾರ್ಥ್ ಆನಂದ್}}|producer=ಆದಿತ್ಯ ಚೋಪ್ರಾ|director=ಸಿದ್ಧಾರ್ಥ್ ಆನಂದ್|caption=ಚಿತ್ರಮಂದಿರ ಬಿಡುಗಡೆಯ ಭಿತ್ತಿಪತ್ರ|alt=|gross=ಅಂದಾಜು {{INR}}475.50 ಕೋಟಿ<ref name="box:bbh">{{cite web|url=https://www.bollywoodhungama.com/movie/war/box-office/|title=War Box Office|website=Bollywood Hungama|accessdate=29 November 2019}}</ref>}}'''''ವಾರ್''''' ೨೦೧೯ರ ಒಂದು [[ಹಿಂದಿ]] ಸಾಹಸಪ್ರಧಾನ ರೋಮಾಂಚನಕಾರಿ ಚಲನಚಿತ್ರ. ಇದನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ. ಯಶ್ ರಾಜ್ ಫ಼ಿಲ್ಮ್ಸ್ ಲಾಂಛನದಡಿ ಆದಿತ್ಯ ಚೋಪ್ರಾ ಈ ಚಿತ್ರವನ್ನು ನಿರ್ಮಿಸಿದ್ದಾರೆ. [[ಹೃತಿಕ್‌ ರೋಷನ್‌]] ಮತ್ತು ಟೈಗರ್ ಶ್ರಾಫ಼್ ನಟಿಸಿರುವ ಈ ಚಿತ್ರವು ಆದೇಶಗಳ ವಿರುದ್ಧ ಹೋಗಿರುವ ತನ್ನ ಮಾಜಿ ಮಾರ್ಗದರ್ಶಿಯನ್ನು ನಾಶಮಾಡಲು ನೇಮಿಸಲ್ಪಟ್ಟ ಒಬ್ಬ ಭಾರತೀಯ ಸೈನಿಕನನ್ನು ಅನುಸರಿಸುತ್ತದೆ. ಚಿತ್ರದ ಪ್ರಧಾನ ಛಾಯಾಗ್ರಹಣವು ಸೆಪ್ಟೆಂಬರ್ ೨೦೧೮ರಲ್ಲಿ ಆರಂಭವಾಗಿ ಮಾರ್ಚ್ ೨೦೧೯ರಲ್ಲಿ ಮುಗಿಯಿತು. ಆರಂಭದಲ್ಲಿ ಈ ಚಿತ್ರದ ಶೀರ್ಷಿಕೆ ''ಫ಼ೈಟರ್ಸ್'' ಎಂದಾಗಿತ್ತು. ಆದರೆ ಜುಲೈ ೨೦೧೯ರಲ್ಲಿ ಅಧಿಕೃತ ಟೀಸರ್‌ನ ಬಿಡುಗಡೆಯ ನಂತರ ಚಿತ್ರದ ಶೀರ್ಷಿಕೆಯನ್ನು ಬದಲಿಸಲಾಯಿತು. ಚಿತ್ರದ ಸಂಗೀತವನ್ನು ವಿಶಾಲ್-ಶೇಖರ್ ಸಂಯೋಜಿಸಿದ್ದರೆ, ಹಾಡುಗಳಿಗೆ ಸಾಹಿತ್ಯವನ್ನು ಕುಮಾರ್ ಬರೆದಿದ್ದಾರೆ. ಧ್ವನಿವಾಹಿನಿಯನ್ನು ವೈಆರ್‌ಎಫ಼್ ಲಾಂಛನದಡಿ ಬಿಡುಗಡೆ ಮಾಡಲಾಯಿತು. {{ಭಾರತೀಯ ರೂಪಾಯಿ}}170 ಕೋಟಿ ಬಂಡವಾಳದಲ್ಲಿ ತಯಾರಾದ ''ವಾರ್'' ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ೨ ಅಕ್ಟೋಬರ್ ೨೦೧೯ರಂದು [[ಗಾಂಧಿ ಜಯಂತಿ]]ಯಂದು ಬಿಡುಗಡೆಯಾಯಿತು.<ref>{{Cite web|url=https://theprimetime.in/hrithik-roshan-and-tiger-shroff-starrer-war-to-be-screened-in-4dx-latest-bollywood-news/|title=Hrithik Roshan and Tiger Shroff starrer War to be screened in 4DX: Latest Bollywood News|website=The Prime Time}}</ref><ref>{{Cite web|url=https://digitalcinemareport.com/news/war-releasing-india-mx4d|title=War Releasing in India in MX4D|website=Digital Cinema Report|access-date=30 September 2019}}</ref> ಚಿತ್ರವು ವಿಮರ್ಶಕರಿಂದ ಬಹುತೇಕವಾಗಿ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು ಮತ್ತು ರೋಶನ್ ಹಾಗೂ ಶ್ರಾಫ಼್‍ರ ಅಭಿನಯವನ್ನು ಸಾಹಸ ದೃಶ್ಯಸರಣಿಗಳನ್ನು ಪ್ರಶಂಸಿಸಲಾಯಿತು, ಆದರೆ ಚಿತ್ರದ ಬರವಣಿಗೆಯನ್ನು ಟೀಕಿಸಲಾಯಿತು. ಈ ಚಿತ್ರವು ವಿಶ್ವಾದ್ಯಂತ {{ಭಾರತೀಯ ರೂಪಾಯಿ}}475 ಕೋಟಿಗಿಂತ ಹೆಚ್ಚು ಹಣವನ್ನು ಗಳಿಸಿ ಭಾರಿ ಬಾಕ್ಸ್ ಆಫ಼ಿಸ್ ಯಶಸ್ಸಾಗಿ ಹೊರಹೊಮ್ಮಿತು ಮತ್ತು ೨೦೧೯ರ ಅತಿ ಹೆಚ್ಚು ಹಣ ಗಳಿಸಿದ ಭಾರತೀಯ ಚಿತ್ರವಾಗಿತ್ತು. == ಕಥಾವಸ್ತು == ನವ ದೆಹಲಿಯಲ್ಲಿ, ದೂರದಿಂದ ಒಬ್ಬ ಗುರಿಯಾದ ವ್ಯಕ್ತಿಯನ್ನು ಕೊಲ್ಲಲು ವಯಸ್ಸಾದ ಗೂಢಚಾರ ವಿ.ಕೆ. ನಾಯ್ಡು (ಮೋಹಿತ್ ಚೌಹಾನ್) ಒಬ್ಬ ರಹಸ್ಯ ಬಂದೂಕುಗಾರನನ್ನು ಸಂಪರ್ಕಿಸುತ್ತಾನೆ. ಆದರೆ ಬದಲಾಗಿ ಆ ಬಂದೂಕುಕಾರನು ನಾಯ್ಡುಗೆ ಗುಂಡು ಹೊಡೆದು ತಪ್ಪಿಸಿಕೊಳ್ಳುತ್ತಾನೆ. ಅವನು ಸಂಸ್ಥೆಯ ಅತ್ಯುತ್ತಮ ಗೂಢಚಾರರಲ್ಲಿ ಒಬ್ಬನೆಂದು ಪರಿಗಣಿತವಾದ ಆದರೆ ಈಗ ಆದೇಶಗಳ ವಿರುದ್ಧ ಹೋಗಿರುವ, ಮಾಜಿ [[ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ]]ದ (ರಾ) ಗೂಢಚಾರ ಕಬೀರ್ (ಹೃತಿಕ್ ರೋಶನ್) ಎಂದು ಬಹಿರಂಗಗೊಳಿಸಲಾಗುತ್ತದೆ. ಸ್ವಲ್ಪ ನಂತರ, ಕಬೀರ್‌ನ ಮಾಜಿ ಮೇಲಾಧಿಕಾರಿ ಹಾಗೂ ರಾ ಜಂಟಿ ನಿರ್ದೇಶಕ ಕರ್ನಲ್ ಸುನಿಲ್ ಲೂಥ್ರಾ (ಆಷುತೋಶ್ ರಾಣಾ) ಕಬೀರ್‌ನ ನಂಬಿಕೆದ್ರೋಹವನ್ನು ರಕ್ಷಣಾ ಸಚಿವ ಶೇರ್ನಾ ಪಟೇಲ್‍ಗೆ ಪ್ರಸಾರಮಾಡುತ್ತಾನೆ. ಹಿಂದೆ ಕಬೀರ್‌ನಿಂದ ತರಬೇತಿಪಡೆದ ಮತ್ತು ಮಾಜಿ ಗೂಢಚಾರನ ಬಗ್ಗೆ ಅತಿಯಾದ ಗೌರವ ಹೊಂದಿರುವ, ಖಾಲಿದ್ ರಹಮಾನಿಯನ್ನು (ಟೈಗರ್ ಶ್ರಾಫ಼್) ಕರೆಯಿಸುವಂತೆ ಅವರು ಸಂಸ್ಥೆಗೆ ಹೇಳುತ್ತಾರೆ. ಹಿನ್ನೋಟದ ನಿರೂಪಣೆಯು ಕಬೀರ್‌ಗೆ ಖಾಲಿದ್‍ನನ್ನು ಪರಿಚಯಿಸುವುದನ್ನು ತೋರಿಸುತ್ತದೆ. ಕಬೀರ್ ಸುನಿಲ್‍ಗೆ ರಾಷ್ಟ್ರದ ಬಗ್ಗೆ ಖಾಲಿದ್‍ನ ನಿಷ್ಠೆಯನ್ನು ಪ್ರಶ್ನಿಸುತ್ತಾನೆ, ಮತ್ತು ಖಾಲಿದ್‍ನ ಮೃತ ತಂದೆ ಅಬ್ದುಲ್ ರಹಮಾನಿ ತನಗೆ ಗುಂಡು ಹೊಡೆದಾಗ ದೇಶಕ್ಕೆ ಮತ್ತು ಸ್ವತಃ ಕಬೀರ್‌ಗೆ ವಿಶ್ವಾಸಘಾತಕನಾಗಿದ್ದನು ಎಂದು ವಾದಿಸುತ್ತಾನೆ. ಆದರೆ, ತಾನು ಕಬೀರ್‌ನನ್ನು ಪ್ರಮುಖ ಸ್ಫೂರ್ತಿ ಎಂದು ಪರಿಗಣಿಸುವ, ಮತ್ತು ಅವನ ಬಗ್ಗೆ ಅತಿಯಾದ ಗೌರವವನ್ನು ಹೊಂದಿರುವ ಖಾಲಿದ್ ಏನೇ ಬಂದರೂ ತಾನು ತನ್ನ ದೇಶದ ಸೇವೆ ಮಾಡಿ ತನ್ನ ಕುಟುಂಬದ ಗೌರವವನ್ನು ಮರಳಿ ಪಡೆಯುವುದಾಗಿ ಹೇಳುತ್ತಾನೆ. ಒಂದು ಯಶಸ್ವಿ ಕಾರ್ಯಾಚರಣೆಯ ನಂತರ, ಆಯುಧವನ್ನು ಗುರಿಯಿಡುವಾಗ ಖಾಲಿದ್ ಕುರುಡು ಬಿಂದು ಹೊಂದಿರುವುದನ್ನು ಗಮನಿಸಿ ಕಬೀರ್ ಅವನನ್ನು ಪ್ರಶ್ನಿಸುತ್ತಾನೆ. ಅವನ ತಂದೆಯ ಪ್ರಸಿದ್ಧಿಯ ಪರಿಣಾಮವಾಗಿ ಬಾಲ್ಯದಲ್ಲಿ ಶಾಲೆಯ ಒಬ್ಬ ಪೀಡಕನು ತನ್ನ ಬಲಗಣ್ಣಿಗೆ ಗಾಯಮಾಡಿದ್ದರಿಂದ ತನ್ನ ದೃಷ್ಟಿಯು ದುರ್ಬಲವಾಯಿತು ಎಂದು ಅದಕ್ಕೆ ಖಾಲಿದ್ ಉತ್ತರಿಸುತ್ತಾನೆ. ಆದರೆ, ಅವನ ತಾಯಿ ನಫ಼ೀಸಾಳಿಗಾಗಿ ಅವನು ವ್ಯಕ್ತಪಡಿಸುವ ಪ್ರೀತಿ ಮತ್ತು ಅಕ್ಕರೆಯನ್ನು ನೋಡಿ ಕಬೀರ್ ಅಂತಿಮವಾಗಿ ಖಾಲಿದ್‍ನನ್ನು ಸ್ವೀಕರಿಸಿ ಅವನನ್ನು ತನ್ನ ವಿಶೇಷ ಪಡೆಗಳ ತಂಡದಲ್ಲಿ ಸೇರಿಸಿಕೊಳ್ಳುತ್ತಾನೆ. ಇದರಲ್ಲಿ ಸಹ ಕ್ಷೇತ್ರ ಗೂಢಚಾರರಾದ ಸೌರಭ್ (ಯಶ್ ರಾಜ್ ಸಿಂಗ್), ಪ್ರತೀಕ್ ಹಾಗೂ ಮುತ್ತು ಮತ್ತು ಹ್ಯಾಕರ್ ಅದಿತಿ (ಅನುಪ್ರಿಯಾ ಗೋಯೆಂಕಾ) ಇರುತ್ತಾರೆ. ಕಬೀರ್ ತನ್ನ ಮುಂದಿನ ಕಾರ್ಯಾಚರಣೆಯನ್ನು ಯೋಜಿಸುತ್ತಾನೆ. ಅಪರಾಧಿ ಮಹಾಮೇಧಾವಿ ಹಾಗೂ ಭಯೋತ್ಪಾದಕ-ಉದ್ಯಮಿಯಾದ ರಿಜ಼್ವಾನ್ ಇಲ್ಯಾಸಿ ಇವನ ಗುರಿಯಾಗಿರುತ್ತಾನೆ. ತಂಡವು ಇಲ್ಯಾಸಿಯನ್ನು ಸೆರೆಹಿಡಿದಾಗ ಅವನು ಕಬೀರ್‌ನ ತಂಡದಲ್ಲಿ ತನ್ನ ಭಯೋತ್ಪಾದಕ ಉದ್ದೇಶಕ್ಕಾಗಿ ಸಂಪೂರ್ಣವಾಗಿ ನಿಷ್ಠನಾಗಿರುವ ಒಬ್ಬ ಒಳಬೇಹುಗಾರನಿದ್ದಾನೆ ಎಂದು ಬಹಿರಂಗಪಡಿಸುತ್ತಾನೆ. ಪ್ರತೀಕ್ ಮತ್ತು ಮುತ್ತುನನ್ನು ಸಾಯಿಸಿ ತಾನೇ ಆ ಒಳಬೇಹುಗಾರನೆಂದು ಸೌರಭ್ ಬಹಿರಂಗಪಡಿಸುತ್ತಾನೆ; ದುರಾಸೆಯಿಂದ ಕುರುಡನಾಗಿ ಅವನು ತನ್ನ ದೇಶಕ್ಕೆ ದ್ರೋಹ ಮಾಡಿ ಇಲ್ಯಾಸಿಯ ಸುಮಾರು $100 ದಶಲಕ್ಷದ ಪ್ರಸ್ತಾಪವನ್ನು ಒಪ್ಪಿಕೊಂಡಿರುತ್ತಾನೆ. ಸಿಟ್ಟಾದ ಖಾಲಿದ್ ಸೌರಭ್‍ನನ್ನು ಬೆನ್ನಟ್ಟುತ್ತಾನೆ. ಕಬೀರ್ ಒಬ್ಬನೇ ಇಲ್ಯಾಸಿಯನ್ನು ನಿಭಾಯಿಸಬೇಕಾಗುತ್ತದೆ. ಇಲ್ಯಾಸಿಯನ್ನು ಬಹುತೇಕವಾಗಿ ಪುನಃ ಸೆರೆಹಿಡಿಯುವಲ್ಲಿ ಯಶಸ್ವಿಯಾಗುವ ಕಬೀರ್‌ನಿಗೆ ಹಠಾತ್ತನೇ ಇಲ್ಯಾಸಿಯ ಒಬ್ಬ ತೈನಾತಿ ಗುಂಡು ಹೊಡೆದು ಎಚ್ಚರ ತಪ್ಪಿಸುತ್ತಾನೆ. ಅವನಿಗೆ ಆಸ್ಪತ್ರೆಯಲ್ಲಿ ಎಚ್ಚರವಾದಾಗ ಅಲ್ಲಿ ಗಾಯಗೊಂಡ ಖಾಲಿದ್ ಕೂಡ ಚೇತರಿಸಿಕೊಳ್ಳುತ್ತಿರುವುದನ್ನು ಕಾಣುತ್ತಾನೆ. ಸೌರಭ್ ಸತ್ತಿದ್ದಾನೆಂದು ಖಾಲಿದ್ ಹೇಳುತ್ತಾನೆ. ವರ್ತಮಾನದಲ್ಲಿ, ಖಾಲಿದ್ ಕಬೀರ್‌ನನ್ನು ಹುಡುಕಲು ಪ್ರಯತ್ನಪಟ್ಟು ವಿಫಲನಾಗುತ್ತಾನೆ. ಮತ್ತೊಬ್ಬ ಗೂಢಚಾರಿಯ ಕೊಲೆಯಾದಾಗ ಅವನನ್ನು ಕಾರ್ಯಾಚರಣೆಯಿಂದ ಇನ್ನೇನ್ನು ತೆಗೆಯಬೇಕೆನ್ನುವಷ್ಟರಲ್ಲಿ ತನಗೆ ಮತ್ತೊಂದು ಅವಕಾಶ ನೀಡಬೇಕೆಂದು ಅವನು ಸುನಿಲ್ ಹಾಗೂ ಶೇರ್ನಾರಿಗೆ ಮನದಟ್ಟು ಮಾಡುತ್ತಾನೆ. ಅವನು ಕಬೀರ್‌ನನ್ನು ಪತ್ತೆಹಚ್ಚಲು ಯಶಸ್ವಿಯಾಗಿ ಡಾ. ಉತ್ಪಲ್ ಬಿಸ್ವಾಸ್ ಅವನ ಮುಂದಿನ ಗುರಿಯೆಂದು ತಿಳಿದುಕೊಳ್ಳುತ್ತಾನೆ. ವಾಸ್ತವವಾಗಿ ಕಬೀರ್ ಬಿಸ್ವಾಸ್ ಹಾಗೂ ನಾಯ್ಡು ಸೇರಿದಂತೆ ಇಲ್ಯಾಸಿಯ ಸಹವರ್ತಿಗಳನ್ನು ಗುರಿಮಾಡುತ್ತಿದ್ದಾನೆಂದು ಮತ್ತು ಇಲ್ಯಾಸಿಗೆ ಬೇಕಾದ ಒಂದು ರಹಸ್ಯ ಸಂಕೇತವನ್ನು ಪಡೆಯಲು ರಹಸ್ಯ ಕಾರ್ಯಾಚರಣೆಯಲ್ಲಿ ತೊಡಗಿದ್ದಾನೆಂದು ಖಾಲಿದ್‌ಗೆ ಅರಿವಾಗುತ್ತದೆ. ಆದರೆ ಬಿಸ್ವಾಸ್ ಕೊಲೆಯಾಗುವುದನ್ನು ತಡೆಯುವುದು ಖಾಲಿದ್‍ನಿಂದ ಸಾಧ್ಯವಾಗುವುದಿಲ್ಲ. ಸಿಟ್ಟಾದ ಖಾಲಿದ್ ಕಬೀರ್‌ನನ್ನು ಬೆನ್ನಟ್ಟಿದರೂ ಅವನು ಮತ್ತೊಮ್ಮೆ ತಪ್ಪಿಸಿಕೊಳ್ಳುತ್ತಾನೆ. ಕಬೀರ್ ರೂಹಿ ಎಂಬ ಚಿಕ್ಕ ಹುಡುಗಿಯನ್ನು ಮುದ್ದುಮಾಡುತ್ತಿರುವುದು ಕಾಣಿಸುತ್ತದೆ. ಅವನು ರೂಹಿಯ ಒಂಟಿ ತಾಯಿ ನೈನಾಳ ಬಗ್ಗೆ ನೆನಪಿಸಿಕೊಳ್ಳುತ್ತಾನೆ. ಅವಳನ್ನು ಒಬ್ಬ ಪರಿಪೂರ್ಣ ನಾಗರಿಕ ಸ್ವತ್ತನಾಗಿ ಮಾಡಲು ಇವನು ಅವಳೊಂದಿಗೆ ಸಂಬಂಧ ಬೆಳೆಸುತ್ತಾನೆ. ಅವನ ನಿಜವಾದ ಗುರುತು ತಿಳಿದ ಮೇಲೆ, ನೈನಾ ಕಬೀರ್‌ಗೆ ಸಹಾಯ ಮಾಡಲು ಅಪನಂಬಿಕೆ ಹೊಂದಿ ಹಿಂಜರಿಯುತ್ತಾಳೆ. ಆದರೆ ತನ್ನ ಮಗಳ ಸಲುವಾಗಿ ಅವನಿಗೆ ಸಹಾಯ ಮಾಡುವುದನ್ನು ಮುಂದುವರಿಸಲು ಒಪ್ಪಿಕೊಳ್ಳುತ್ತಾಳೆ. ಇಲ್ಯಾಸಿಯ ಜೊತೆಗಾರ ಫ಼ಿರೋಜ಼್ ಕಾಂಟ್ರ್ಯಾಕ್ಟರ್ ಮೇಲೆ ಗೂಢಚರ್ಯೆ ಮಾಡಲು ನೈನಾಳನ್ನು ಕಳಿಸಲಾಗುತ್ತದೆ. ಆದರೆ ಇಲ್ಯಾಸಿಯ ಅನೇಕ ಸಂಪರ್ಕಗಳ ಪೈಕಿ ಹಿಂದೆ ಪ್ಲಾಸ್ಟಿಕ್ ಸರ್ಜರಿಯಿಂದ ಇಲ್ಯಾಸಿಯನ್ನು ರೂಪವನ್ನು ಮರೆಮಾಡಲು ನೆರವಾಗಿದ್ದ ಡಾ. ಮಲ್ಲಿಕಾ ಸಿಂಘಾಲ್ ಎಂಬ ಪ್ಲಾಸ್ಟಿಕ್ ಸರ್ಜನ್ ಇದ್ದಾಳೆ ಎಂದು ಅದಿತಿಯ ಸಂಪರ್ಕದಲ್ಲಿರುವ ಕಬೀರ್‌ಗೆ ಗೊತ್ತಾಗುತ್ತದೆ. ವಾಸ್ತವವಾಗಿ ಕಾಂಟ್ರ್ಯಾಕ್ಟರ್‌ನೇ ಇಲ್ಯಾಸಿ ಎಂದು ಅರಿವಾಗಿ, ಅವನು ನೈನಾಳ ನೆರವಿಗಾಗಿ ಅವಸರಿಸುತ್ತಾನೆ ಆದರೆ ಅವಳ ಪ್ರಾಣವನ್ನುಳಿಸಳು ಬಹ್ಳ ತಡವಾಗಿರುತ್ತದೆ. ಖಾಲಿದ್ ರೂಹಿ ಮೂಲಕ ಕಬೀರ್‌ನನ್ನು ಪತ್ತೆಹಚ್ಚುತ್ತಾನೆ. ಅವರು ಕಬೀರ್‌ನ ಅಡಗುತಾಣದಲ್ಲಿ ಚಿಕ್ಕದಾದ ಚರ್ಚೆನಡೆಸುತ್ತಿರುವಾಗ ಅವರ ಮೇಲೆ ಹಠಾತ್ತಾಗಿ ದಾಳಿಯಾಗುತ್ತದೆ. ಇಬ್ಬರೂ ದಾಳಿಕಾರರನ್ನು ಸೋಲಿಸುವಲ್ಲಿ ಯಶಸ್ವಿಯಾಗಿ ಕೇರಳದಲ್ಲಿನ ಅದಿತಿಯ ಮದುವೆಗೆ ಹೋಗುತ್ತಾರೆ. ಅಲ್ಲಿ ಅವರು ಇಲ್ಯಾಸಿಗೆ ಬೇಕಾಗಿರುವ ರಹಸ್ಯ ಸಂಕೇತವಿರುವ ಚಾಲಕ ಸಾಧನವನ್ನು ಪಡೆದುಕೊಳ್ಳುತ್ತಾರೆ. ಆದರೆ, ಕಬೀರ್ ಖಾಲಿದ್‌ಗೆ ಚಾಲಕ ಸಾಧನವನ್ನು ಒಪ್ಪಿಸಿದ ಮೇಲೆ, ಅವನೊಂದಿಗೆ ಅವನ ದೋಣಿಯಲ್ಲಿ ಕುಳಿತು ಪಾನೀಯ ಸೇವಿಸುತ್ತಿರುವಾಗ ಖಾಲಿದ್ ಅವನಿಗೆ ವಿಷವಿಕ್ಕುತ್ತಾನೆ. ಇಲ್ಯಾಸಿ ಖಾಲಿದ್‍ನನ್ನು ಗುಂಡಿಕ್ಕಿ ಸಾಯಿಸಿ, ನಂತರ ಖಾಲಿದ್ ಆಗಿ ರೂಪ ಬದಲಾಯಿಸಿಕೊಳ್ಳಲು ಸೌರಭ್ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದನು ಎಂದು ಖಾಲಿದ್ ಮತ್ತು ಸೌರಭ್‍ನ ನಡುವಿನ ಬೆನ್ನಟ್ಟುವಿಕೆಯ ಹಿನ್ನೋಟದ ನಿರೂಪಣೆಯು ಬಹಿರಂಗಗೊಳಿಸುತ್ತದೆ. ಇದೇ ರೀತಿ ಇಲ್ಯಾಸಿ ಕಾಂಟ್ರ್ಯಾಕ್ಟರ್ ಆಗಿರುತ್ತಾನೆ. ದೋಣಿಯಲ್ಲಿ, ಸೌರಭ್ ವಿಷ ಸೇವಸಿದ ಮತ್ತು ಅಸಹಾಯಕನೆಂದು ತೋರುವ ಕಬೀರ್‌ನನ್ನು ನದಿಯೊಳಗೆ ಎಸೆಯುತ್ತಾನೆ. ಸೌರಭ್ ಇಲ್ಯಾಸಿ ಬಳಿಗೆ ಮರಳುತ್ತಾನೆ. ಇಲ್ಯಾಸಿ ತನ್ನನ್ನು ತಾನು ಒಂದು ಭಾರೀ ಶಸ್ತ್ರಸಜ್ಜಿತ ಹಿಮಭೇದಕ ಹಡಗಿನಲ್ಲಿ ಆಧರಿಸಿಕೊಳ್ಳುತ್ತಾನೆ. ಇಲ್ಯಾಸಿ ಭಾರತ-ಪಾಕಿಸ್ತಾನ ಗಡಿರೇಖೆಯ ಮೇಲ್ವಿಚಾರಣೆ ಮಾಡುತ್ತಿರುವ ಒಂದು ಭಾರತೀಯ ಸೇನಾ ಉಪಗ್ರಹದ ನಿರ್ದೇಶಾಂಕಗಳಿರುವ ಸಂಕೇತವನ್ನು ದಾಖಲಿಸುತ್ತಾನೆ. ಇದು ದೂರದ ಪ್ರದೇಶಗಳಲ್ಲಿ ಭಾರತೀಯ ಸೇನಾ ಪಡೆಗಳಿಗೆ ಸಂವಹನಕ್ಕೆ ಆಸರೆಯಾಗಿರುತ್ತದೆ. ಅವನು ಉಪಗ್ರಹವನ್ನು ನಾಶಮಾಡಲು ಇನ್ನೇನು ಒಂದು ಉಪಗ್ರಹ ನಾಶಕ ಕ್ಷಿಪಣಿಯನ್ನು ಉಡಾಯಿಸಬೇಕೆನ್ನುವಷ್ಟರಲ್ಲಿ ಕಬೀರ್ ಧುಮುಕುಕೊಡೆಯಿಂದ ಹಡಗಿನ ಮೇಲೆ ಇಳಿದು ತಾನೊಬ್ಬನೇ ಹಡಗಿನ ಮೇಲೆ ದಾಳಿಮಾಡಿ ಇಲ್ಯಾಸಿಯ ಸೇನೆಯನ್ನು ನಾಶಮಾಡುತ್ತಾನೆ. ಅವನು ಸೌರಭ್‍ನ ಎದುರುಬಂದು, ಅವನ ದುರ್ಬಲ ದೃಷ್ಟಿಯ ಕಾರಣ ಖಾಲಿದ್‍ಗೆ ಸಾಧ್ಯವಾಗದಿದ್ದ ರೀತಿಯಲ್ಲಿ ಗುರಿಯಿಟ್ಟು ಗುಂಡು ಹೊಡೆದದ್ದನ್ನು ನೋಡಿ, ಮತ್ತು ಖಾಲಿದ್‍ ನಿಷೇಧಿತವೆಂದು ಪರಿಗಣಿಸಿದ್ದ ಮದ್ಯವನ್ನು ಕುಡಿಯುವ ಅವನ ಆಯ್ಕೆಯ ಕಾರಣ ಅವನು ಖಾಲಿದ್ ಅಲ್ಲ ಎಂಬುದು ತನಗೆ ಗೊತ್ತಿತ್ತು ಬಹಿರಂಗಪಡಿಸುತ್ತಾನೆ. ಹಾಗಾಗಿ, ಅವನ ಮೇಲೆ ಗೂಢಚರ್ಯೆ ಮಾಡಲು ಅದಿತಿಯನ್ನು ಇಟ್ಟು ತನ್ನ ಪಾನೀಯದಲ್ಲಿನ ವಿಷಕ್ಕಾಗಿ ವಿಷಹಾರಿಯನ್ನು ಪಡೆದುಕೊಂಡಿರುತ್ತಾನೆ. ಜೊತೆಗೆ, ಅವನು ಸೌರಭ್‍ಗೆ ತಪ್ಪು ನಿರ್ದೇಶಾಂಕಗಳನ್ನು ನೀಡಿರುತ್ತಾನೆ. ಅದು ಕ್ಷಿಪಣಿಯನ್ನು ಗಾಳಿಯಲ್ಲಿ ತಿರುಗಿಸಿ ಮತ್ತೆ ವಾಪಸ್ ಹಡಗಿನ ಕಡೆಗೆ ಮುಖ ಮಾಡುವಂತೆ ಮಾಡಿರುತ್ತದೆ. ಇಲ್ಯಾಸಿಯನ್ನು ತ್ಯಜಿಸಬೇಕೆಂದು ನಿರ್ಧರಿಸಿ, ಸೌರಭ್ ನಂತರದ ಮುಖಾಮುಖಿಯಲ್ಲಿ ಅವನನ್ನು ಗುಂಡಿಕ್ಕಿ ಸಾಯಿಸಿ ಓಡಿಹೋಗುತ್ತಾನೆ. ಹಿಂತಿರುಗಿದ ಕ್ಷಿಪಣಿಯಿಂದ ಹಡಗು ಸ್ಫೋಟಗೊಳ್ಳುತ್ತಿದ್ದಂತೆ, ಕಬೀರ್ ಸೌರಭ್‍ನನ್ನು ಹಿಂಬಾಲಿಸಿ ಒಂದು ಶಿಥಿಲವಾದ ಚರ್ಚ್‌ನಲ್ಲಿ ತೀವ್ರವಾದ ಹೊಡೆದಾಟದ ನಂತರ ಅವನನ್ನು ಮಣಿಸುತ್ತಾನೆ. ಚರ್ಚ್‌ನ ಗುಮ್ಮಟವು ಸೌರಭ್‍ನ ಮೇಲೆ ಕುಸಿದು ಬಿದ್ದು ಅವನನ್ನು ಸಾಯಿಸುತ್ತದೆ. ಅವನ ತ್ಯಾಗಕ್ಕಾಗಿ ಗುಪ್ತಚರ ಸಂಸ್ಥೆಯು ಖಾಲಿದ್‍ನನ್ನು ಮರಣೋತ್ತರವಾಗಿ ಸನ್ಮಾನಿಸುತ್ತದೆ. ನಫ಼ೀಸಾ ರಾಷ್ಟ್ರಪತಿಯಿಂದ ಪ್ರಶಸ್ತಿಯನ್ನು ಸ್ವೀಕರಿಸುತ್ತಾಳೆ. ಸಾರ್ವಜನಿಕರಿಂದ ಈಗಲೂ ದೇಶಭ್ರಷ್ಟನೆಂದು ನಂಬಲ್ಪಟ್ಟಿರುವ ಕಬೀರ್ ರೂಹಿಯೊಂದಿಗೆ ಸಮಯ ಕಳೆಯುತ್ತಾನೆ, ಮತ್ತು ತನ್ನ ಮೇಲಧಿಕಾರಿಯೊಂದಿಗೆ ಸಣ್ಣದಾದ ಮಾತುಕತೆಯ ನಂತರ ತನ್ನ ಮುಂದಿನ ರಹಸ್ಯ ಕಾರ್ಯಾಚರಣೆಯನ್ನು ಮುಂದುವರಿಸುತ್ತಾನೆ. == ಪಾತ್ರವರ್ಗ == {{Div col}} * ಮೇಜರ್ ಕಬೀರ್ ಪಾತ್ರದಲ್ಲಿ ಹೃತಿಕ್ ರೋಶನ್ * ಕ್ಯಾಪ್ಟನ್ ಖಾಲಿದ್ ರಹಮಾನಿ / ಸೌರಭ್ ಪಾತ್ರದಲ್ಲಿ ಟೈಗರ್ ಶ್ರಾಫ಼್ * ನೈನಾ ಪಾತ್ರದಲ್ಲಿ ವಾಣಿ ಕಪೂರ್ * ಕರ್ನಲ್ ಸುನೀಲ್ ಲುಥ್ರಾ ಪಾತ್ರದಲ್ಲಿ ಆಷುತೋಶ್ ರಾಣಾ * ಅದಿತಿ ನಹಾಟಾ ಪಾತ್ರದಲ್ಲಿ ಅನುಪ್ರಿಯಾ ಗೊಯೆಂಕಾ * ಡಾ. ಮಲ್ಲಿಕಾ ಸಿಂಘಾಲ್ ಪಾತ್ರದಲ್ಲಿ ದೀಪಾನ್ನಿತಾ ಶರ್ಮಾ * ನಫ಼ೀಸಾ ರಹಮಾನಿ ಪಾತ್ರದಲ್ಲಿ ಸೋನಿ ರಾಜ಼್‍ದಾನ್ * ಡಾ. ಉತ್ಪಲ್ ಬಿಸ್ವಾಸ್ ಪಾತ್ರದಲ್ಲಿ ಆರಿಫ಼್ ಜ಼ಕಾರಿಯಾ * ವಿ. ಕೆ. ನಾಯ್ಡು ಪಾತ್ರದಾಲಿ ಮೋಹಿತ್ ಚೌಹಾಣ್ * ಶೇರ್ನಾ ಪಟೇಲ್ ಪಾತ್ರದಲ್ಲಿ ಸ್ವರೂಪಾ ಘೋಷ್ * ರೂಹಿ ಪಾತ್ರದಲ್ಲಿ ದಿಶಿತಾ ಸೆಹಗಲ್ * ರಿಜ಼್ವಾನ್ ಇಲ್ಯಾಸಿ ಪಾತ್ರದಲ್ಲಿ ಸಂಜೀವ್ ವಸ್ತಾ * ಫ಼ಿರೋಜ಼್ ಕಾಂಟ್ರ್ಯಾಕ್ಟರ್ ಪಾತ್ರದಲ್ಲಿ ಮಶ್‍ಹೂರ್ ಅಮ್ರೋಹಿ * ಸೌರಭ್ ಪಾತ್ರದಲ್ಲಿ ಯಶ್ ರಾಜ್ ಸಿಂಗ್ * ಒಸ್ಲಾವ್ ಪಾತ್ರದಲ್ಲಿ ಸಲ್ಮಿನ್ ಶೆರಿಫ಼್ * ಸೈನಿ ಪಾತ್ರದಲ್ಲಿ ಇಮ್ರಾನ್ ಅಹಮದ್ * ವಿಶಾಲ್ ಪಾತ್ರದಲ್ಲಿ ಶಾಹ್‍ಬಾಜ಼್ ಅಖ್ತರ್ * ಡೆರಿಕ್ ಪಾತ್ರದಲ್ಲಿ ಶ್ರೀಕಾಂತ್ ದ್ವಿವೇದಿ * ಮುತ್ತು ಪಾತ್ರದಲ್ಲಿ ಜೆಸ್ಸಿ ಲೀವರ್ * ಸಯೀದ್ ಅದ್ದಾಮ್ ಪಾತ್ರದಲ್ಲಿ ಮಿಧತ್ ಉಲ್ಲಾ ಖಾನ್ * ಬಶೀರ್ ಹಸೀಬ್ ಪಾತ್ರದಲ್ಲಿ ರವಿ ಆವನಾ * ರಾಜ್ ಪಾತ್ರದಲ್ಲಿ ಅಬುಜ಼ಾರ್ ಬೆಹಜ಼ಾದ್ * ಪ್ರಥಮೇಶ್ ಸ್ವಂತ ಪಾತ್ರದಲ್ಲಿ (ಅತಿಥಿ ಪಾತ್ರ) {{Div col end}} == ತಯಾರಿಕೆ == === ಬೆಳವಣಿಗೆ === ಯಶ್ ರಾಜ್ ಫ಼ಿಲ್ಮ್ಸ್ ಹೃತಿಕ್ ರೋಶನ್ ಮತ್ತು ಟೈಗರ್ ಶ್ರಾಫ಼್ ಇರುವ ಹೊಸ ಸಾಹಸಪ್ರಧಾನ ಚಲನಚಿತ್ರವನ್ನು ಘೋಷಿಸಿತು.<ref name=":p1">{{Cite news|url=https://www.bollywoodhungama.com/news/bollywood/breaking-hrithik-roshan-tiger-shroff-star-yash-raj-films-next/|title=BREAKING: Hrithik Roshan and Tiger Shroff to star in Yash Raj Films' Next|date=27 September 2017|work=Bollywood Hungama|access-date=2 June 2019}}</ref> ಮುಖ್ಯ ಸ್ತ್ರೀ ಪಾತ್ರವನ್ನು ವಹಿಸಲು ವಾಣಿ ಕಪೂರ್‌ರನ್ನು ಗೊತ್ತುಮಾಡಲಾಯಿತು.<ref>{{Cite web|url=https://www.news18.com/news/movies/i-dont-think-anyone-will-look-at-me-vaani-kapoor-on-doing-a-film-with-hrithik-rohan-tiger-shroff-1852833.html|title=I Don't Think Anyone Will Look at Me: Vaani Kapoor on Doing a Film with Hrithik Rohan, Tiger Shroff|date=22 August 2018|website=News 18|access-date=3 June 2019}}</ref><ref>{{Cite web|url=https://indianexpress.com/article/entertainment/bollywood/vaani-kapoor-tiger-shroff-hrithik-roshan-action-film-5314259/|title=Vaani Kapoor on dance-off with Tiger and Hrithik: I stand no chance|date=21 August 2018|website=Indian Express|access-date=3 June 2019}}</ref> ಸಾಹಸ ದೃಶ್ಯಾವಳಿಗಳನ್ನು ವಿನ್ಯಾಸಗೊಳಿಸಲು [[ಹಾಲಿವುಡ್]] ಮತ್ತು [[ಕೊರಿಯ]]ದ ಇಬ್ಬರು ಅಂತರರಾಷ್ಟ್ರೀಯ ಸಾಹಸ ನಿರ್ದೇಶಕರನ್ನು ನೇಮಕಮಾಡಿಕೊಳ್ಳಲಾಯಿತು.<ref name="Choreographer">{{Cite news|url=https://www.dnaindia.com/bollywood/report-two-international-action-choreographers-roped-in-for-hrithik-roshan-tiger-shroff-s-action-film-2643584|title=Two international action choreographers roped in for Hrithik Roshan-Tiger Shroff's action film|date=31 July 2018|work=DNA|access-date=3 June 2019}}</ref> ಚಿತ್ರದ ಪರಾಕಾಷ್ಠೆ ದೃಶ್ಯವನ್ನು ವಾಸ್ತವವಾಗಿ [[ಆರ್ಕ್ಟಿಕ್ ವೃತ್ತ]]ದ ಮೇಲೆ ಚಿತ್ರೀಕರಿಸಲಾಗಿತ್ತು, ಮತ್ತು ಹೀಗೆ ಮಾಡಿದ ಮೊದಲ ಭಾರತೀಯ ಚಲನಚಿತ್ರವಾಯಿತು. === ಚಿತ್ರೀಕರಣ === ಪ್ರಧಾನ ಛಾಯಾಗ್ರಹಣವು ಸೆಪ್ಟೆಂಬರ್ ೨೦೧೮ ಎರಡನೇ ವಾರದಲ್ಲಿ ಆರಂಭವಾಯಿತು.<ref name=":0">{{Cite news|url=https://www.filmfare.com/news/bollywood/tiger-shroff-and-hrithik-roshan-begin-shooting-for-their-venture-with-yrf-30206.html|title=Tiger Shroff and Hrithik Roshan begin shooting for their venture with YRF|last=Pathak|first=Vedanshi|date=5 September 2018|work=Filmfare|access-date=7 September 2018}}</ref> ಚಿತ್ರವು ಇಬ್ಬರು ತಾರೆಯರ ನಡುವೆ ನೃತ್ಯ ಸ್ಪರ್ಧೆಯೂ ಇದೆ.<ref>{{Cite web|url=https://www.indiatoday.in/movies/celebrities/story/tiger-shroff-and-hrithik-roshan-dance-off-in-next-film-confirmed-1514290-2019-05-01|title=Tiger Shroff and Hrithik Roshan dance-off in next film: Confirmed|date=1 May 2019|website=India Today|access-date=3 June 2019}}</ref> ಚಿತ್ರೀಕರಣವನ್ನು ಮಾರ್ಚ್ ೨೦೧೯ರ ಆರಂಭದಲ್ಲಿ ಮುಕ್ತಾಯಗೊಳಿಸಲಾಯಿತು.<ref>{{Cite news|url=https://www.ndtv.com/entertainment/hrithik-roshan-and-tiger-shroff-wrap-schedule-for-siddharth-anands-film-see-pics-1943814|title=Hrithik Roshan And Tiger Shroff Wrap Schedule For Siddharth Anand's Film. See Pics|date=3 March 2019|work=NDTV|access-date=2 June 2019}}</ref> == ಧ್ವನಿವಾಹಿನಿ == ಚಿತ್ರದ ಸಂಗೀತವನ್ನು ವಿಶಾಲ್-ಶೇಖರ್ ಸಂಯೋಜಿಸಿದ್ದಾರೆ ಮತ್ತು ಹಾಡುಗಳಿಗೆ ಸಾಹಿತ್ಯವನ್ನು ಕುಮಾರ್ ಬರೆದಿದ್ದಾರೆ. ಎಲ್ಲ ಹಾಡುಗಳ ತುಣುಕುಗಳನ್ನು ಸಂಚಿತ್ ಬಲ್ಹರಾ ಸಂಯೋಜಿಸಿದ್ದಾರೆ. {{Tracklist|headline=ಹಾಡುಗಳ ಪಟ್ಟಿ|extra3=ಸಂಚಿತ್ ಬಲ್ಹರಾ, ಅಂಕಿತ್ ಬಲ್ಹರಾ|extra5=ವಿಶಾಲ್ ದಾದ್ಲಾನಿ|note5=ವಾದ್ಯಸಂಗೀತ|title5=ಖಾಲಿದ್‍ನ ಥೀಮ್|length4=1:39|extra4=ಸಂಚಿತ್ ಬಲ್ಹರಾ, ಅಂಕಿತ್ ಬಲ್ಹರಾ|note4=ವಾದ್ಯಸಂಗೀತ|title4=ಕಬೀರ್‌ನ ಥೀಮ್|length3=2:00|note3=ವಾದ್ಯಸಂಗೀತ|total_length=14:24|title3=ವಾರ್ ಥೀಮ್|length2=3:50|extra2=ವಿಶಾಲ್ ದಾದ್ಲಾನಿ, ಬೆನಿ ದಯಾಲ್|title2=ಜೈ ಜೈ ಶಿವ್‍ಶಂಕರ್|length1=5:02|extra1=ಅರಿಜೀತ್ ಸಿಂಗ್, ಶಿಲ್ಪಾ ರಾವ್|title1=ಘುಂಗ್ರೂ|extra_column=ಗಾಯಕ(ರು)|length5=1:53}} == ಮಾರಾಟಗಾರಿಕೆ ಮತ್ತು ಬಿಡುಗಡೆ == ಚಿತ್ರವನ್ನು ೨ ಅಕ್ಟೋಬರ್ ೨೦೧೯ ಗಾಂಧಿ ಜಯಂತಿಯಂದು ಬಿಡುಗಡೆ ಮಾಡಲಾಯಿತು.<ref name=":m1">{{Cite web|url=https://www.hindustantimes.com/bollywood/hrithik-roshan-tiger-shroff-s-action-film-to-release-on-october-2-2019/story-agmcQWqA1GjG9NvoTVTh9M.html|title=Hrithik Roshan, Tiger Shroff's action film to release on October 2, 2019|date=3 February 2018|website=Hindustan Times|access-date=2 June 2019}}</ref> ಚಿತ್ರದ ಅಧಿಕೃತ್ ಫ಼ೋರ್‌ಕೆ ಟೀಜ಼ರ್‌ನ್ನು ಯಶ್ ರಾಶ್ ಫ಼ಿಲ್ಮ್ಸ್ ೧೫ ಜುಲೈ ೨೦೧೯ರಂದು ಬಿಡುಗಡೆ ಮಾಡಿತು. ಚಿತ್ರದ ಅಧಿಕೃತ ಟ್ರೇಲರ್‌ನ್ನು ಯಶ್ ರಾಜ್ ಫ಼ಿಲ್ಮ್ಸ್ ೨೭ ಆಗಸ್ಟ್ ೨೦೧೯ರಂದು ಬಿಡುಗಡೆ ಮಾಡಿತು.<ref>{{Cite web|url=https://youtube.com/watch?v=tQ0mzXRk-oM|title=War Official Trailer - Hrithik Roshan - Tiger Shroff - Vaani Kapoor - Releasing 2 October 2019|date=27 August 2019|website=YouTube|publisher=Yash Raj Films}}</ref> == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == '''ಫಿಲ್ಮ್‌ಫೇರ್ ಪ್ರಶಸ್ತಿಗಳು''' * ಅತ್ಯುತ್ತಮ ಹಿನ್ನೆಲೆ ಗಾಯಕಿ - ಶಿಲ್ಪಾ ರಾವ್ ("ಘುಂಗ್ರೂ") - ವಿಜೇತೆ * ಅತ್ಯುತ್ತಮ ಸಾಹಸ - ಪಾಲ್ ಜೆನಿಂಗ್ಸ್, ಒ ಸೀ ಯಂಗ್, ಪರ್ವೇಜ಼್ ಶೇಖ್, ಫ಼್ರಾಂಜ಼್ ಸ್ಪಿಲ್‍ಹಾಸ್ - ಗೆಲುವು * ಅತ್ಯುತ್ತಮ ವಿಶೇಷ ಪರಿಣಾಮಗಳು - ಶೆರಿ ಭಾರ್ದಾ, ವಿಶಾಲ್ ಆನಂದ್ - ಗೆಲುವು * ಅತ್ಯುತ್ತಮ ಚಲನಚಿತ್ರ - ನಾಮನಿರ್ದೇಶಿತ * ಅತ್ಯುತ್ತಮ ನಿರ್ದೇಶಕ - ಸಿದ್ಧಾರ್ಥ್ ಆನಂದ್ - ನಾಮನಿರ್ದೇಶಿತ == ಉಲ್ಲೇಖಗಳು == {{Reflist}} == ಹೊರಗಿನ ಕೊಂಡಿಗಳು == * {{Official|https://www.yashrajfilms.com/movies/war}} *{{facebook|id=War-375420896497046}} * {{IMDb title|7430722}} * {{Rotten Tomatoes|war_2019}} * [https://www.bollywoodhungama.com/movie/war/ ''War''] on [[Bollywood Hungama]] [[ವರ್ಗ:ಹಿಂದಿ-ಭಾಷೆಯ ಚಿತ್ರಗಳು]] dnj746uh895okx1rqb51ou7noyy7of3 ಬ್ಯೂಟಿ ಅಂಡ್ ದಿ ಬೀಸ್ಟ್ 0 143110 1111081 1110907 2022-08-01T10:22:58Z ವೈದೇಹೀ ಪಿ ಎಸ್ 52079 ಲೇಖನ ತಿದ್ದುಪಡಿ wikitext text/x-wiki ಬ್ಯೂಟಿ ಅಂಡ್ ದಿ ಬೀಸ್ಟ್ ಇದು ಒಂದು ಕಾಲ್ಪನಿಕ ಕಥೆಯಾಗಿದೆ. ಫ್ರೆಂಚ್ [[ಕಾದಂಬರಿ|ಕಾದಂಬರಿಗಾರ್ತಿ]] [https://en.wikipedia.org/wiki/Gabrielle-Suzanne_de_Villeneuve ಗೇಬ್ರಿಯಲ್-ಸುಝೇನ್ ಬಾರ್ಬೋಟ್ ಡಿ ವಿಲ್ಲೆನ್ಯೂವ್] ಈ ಕಥೆಯನ್ನು ರಚಿಸಿದ್ದು ೧೭೪೦ ರಲ್ಲಿ ಲಾ ಜ್ಯೂನ್ ಅಮೇರಿಕೈನ್ ಎಟ್ ಲೆಸ್ ಕಾಂಟೆಸ್ ಮರಿನ್ಸ್ (ದ ಯಂಗ್ ಅಮೇರಿಕನ್ ಮತ್ತು ಮೆರೈನ್ ಟೇಲ್ಸ್) ನಲ್ಲಿ ಪ್ರಕಟಿಸಲಾಯಿತು.<ref>https://www.google.com/books/edition/Breaking_the_Magic_Spell/MxZFuahqzsMC?hl=en&gbpv=1&dq=beauty+and+the+beast+de+Villeneuve+Gabrielle-Suzanne+inpublisher:university+inpublisher:press&pg=PA10&printsec=frontcover</ref> ಆಕೆಯ ಸುದೀರ್ಘ ಆವೃತ್ತಿಯನ್ನು ಫ್ರೆಂಚ್ ಕಾದಂಬರಿಗಾರ್ತಿ ಜೀನ್-ಮೇರಿ ಲೆಪ್ರಿನ್ಸ್ ಡಿ ಬ್ಯೂಮಾಂಟ್ ಅವರು ೧೭೫೬ ರಲ್ಲಿ ಮ್ಯಾಗಸಿನ್ ಡೆಸ್ ಎನ್‌ಫಾಂಟ್ಸ್‌ನಲ್ಲಿ (ಮಕ್ಕಳ ಸಂಗ್ರಹಣೆ) ಸಂಕ್ಷೇಪಿಸಿ, ಪುನಃ ಬರೆದರು ಮತ್ತು ಪ್ರಕಟಿಸಿದರು. ನಂತರ, ಆಂಡ್ರ್ಯೂ ಲ್ಯಾಂಗ್ ಅವರು ೧೮೮೯ ರಲ್ಲಿ ಫೇರಿ ಬುಕ್ ಸರಣಿಯ ಒಂದು ಭಾಗವಾದ [https://en.wikipedia.org/wiki/Gabrielle-Suzanne_de_Villeneuve ಬ್ಲೂ ಫೇರಿ ಬುಕ್‌]ನಲ್ಲಿ ಕಥೆಯನ್ನು ಮರುಹೇಳಿದರು. ಪ್ರಸ್ತುತ ಕಾಲ್ಪನಿಕ ಕಥೆಯು ಪ್ರಾಚೀನ ಗ್ರೀಕ್ ಕಥೆಗಳಾದ ಲೂಸಿಯಸ್ ಅಪುಲಿಯಸ್ ಮಾಡೌರೆನ್ಸಿಸ್ ಅವರ ''ಕ್ಯುಪಿಡ್ ಅಂಡ್ ಸೈಕ್'' ನಿಂದ ಮತ್ತು ಜಿಯೋವಾನಿ ಫ್ರಾನ್ಸೆಸ್ಕೊ ಸ್ಟ್ರಾಪರೋಲಾ ಅವರು ದಿ ಫೇಸ್ಟಿಯಸ್ ನೈಟ್ಸ್ ಆಫ್‌ನಲ್ಲಿ ೧೫೫೦ ರ ಸುಮಾರಿಗೆ ಪ್ರಕಟಿಸಿದ [https://en.wikipedia.org/wiki/The_Pig_King ದಿ ಪಿಗ್ ಕಿಂಗ್] ಎಂಬ ಇಟಾಲಿಯನ್ ಕಾಲ್ಪನಿಕ ಕಥೆಯಿಂದ ಪ್ರಭಾವಿತವಾಗಿದೆ. ಕಥೆಯ ರೂಪಾಂತರಗಳು ಯುರೋಪಿನಾದ್ಯಂತ ತಿಳಿದಿವೆ. ಫ್ರಾನ್ಸ್‌ನಲ್ಲಿ, ಉದಾಹರಣೆಗೆ, [https://en.wikipedia.org/wiki/Z%C3%A9mire_et_Azor ಝೆಮಿರ್ ಮತ್ತು ಅಜೋರ್] ಕಥೆಯ ಆಪರೇಟಿಕ್ ಆವೃತ್ತಿಯಾಗಿದೆ, ಇದನ್ನು [https://en.wikipedia.org/wiki/Jean-Fran%C3%A7ois_Marmontel ಮಾರ್ಮೊಂಟೆಲ್] ಬರೆದಿದ್ದಾರೆ ಮತ್ತು ೧೭೭೧ ರಲ್ಲಿ ಗ್ರೆಟ್ರಿ ಸಂಯೋಜಿಸಿದ್ದಾರೆ, ಇದು ೧೯ ನೇ ಶತಮಾನದಲ್ಲಿ ಅಗಾಧ ಯಶಸ್ಸನ್ನು ಕಂಡಿತು. ಝೆಮಿರ್ ಮತ್ತು ಅಜೋರ್ ಕಥೆಯ ಎರಡನೇ ಆವೃತ್ತಿಯನ್ನು ಆಧರಿಸಿದೆ. ಪಿಯರೆ-ಕ್ಲೌಡ್ ನಿವೆಲ್ಲೆ ಡೆ ಲಾ ಚೌಸಿಯವರ ಅಮೋರ್ ಪೌರ್ ಅಮೋರ್ (ಲವ್ ಫಾರ್ ಲವ್), ಡಿ ವಿಲ್ಲೆನ್ಯೂವ್ ಅವರ ಆವೃತ್ತಿಯನ್ನು ಆಧರಿಸಿದ ೧೭೪೨ ನೇ ನಾಟಕವಾಗಿದೆ. ಡರ್ಹಾಮ್ ಮತ್ತು ಲಿಸ್ಬನ್ ವಿಶ್ವವಿದ್ಯಾಲಯಗಳ ಸಂಶೋಧಕರ ಪ್ರಕಾರ, ಕಥೆಯು ಸುಮಾರು ೧೦೦೦ ವರ್ಷಗಳ ಹಿಂದೆ ಹುಟ್ಟಿಕೊಂಡಿತು.<ref>https://www.bbc.com/news/uk-35358487</ref> [[ಚಿತ್ರ:Eleanor Vere Boyle Beauty and the Beast.jpg|300px|right|alt=Beauty and the beast|ಬ್ಯೂಟಿ ಅಂಡ್ ದಿ ಬೀಸ್ಟ್]] ==ಕಥಾವಸ್ತು== ===ವಿಲ್ಲೆನ್ಯೂವ್ ಅವರ ಆವೃತ್ತಿ=== ವಾಲ್ಟರ್ ಕ್ರೇನ್ ಚಿತ್ರಿಸಿದ ಬ್ಯೂಟಿ ಅಂಡ್ ದಿ ಬೀಸ್ಟ್‌ಗೆ ವಿವರಣೆ ಇಂತಿದೆ: ಒಬ್ಬ ವಿಧುರ ವ್ಯಾಪಾರಿ ತನ್ನ ಹನ್ನೆರಡು ಮಕ್ಕಳೊಂದಿಗೆ (ಆರು ಗಂಡು ಮತ್ತು ಆರು ಹೆಣ್ಣುಮಕ್ಕಳು) ಭವನದಲ್ಲಿ ವಾಸಿಸುತ್ತಿದ್ದನು. ಅವನ ಎಲ್ಲಾ ಹೆಣ್ಣುಮಕ್ಕಳು ಸುಂದರವಾಗಿದ್ದರು, ಆದರೆ ಕಿರಿಯ ಮಗಳಿಗೆ ''ಲಿಟಲ್ ಬ್ಯೂಟಿ'' ಎಂದು ಹೆಸರಿಸಲಾಯಿತು, ಏಕೆಂದರೆ ಅವಳು ಎಲ್ಲರಲ್ಲಿ ಅತ್ಯಂತ ಸುಂದರವಾಗಿದ್ದಳು. ಅವಳು ಯುವ ವಯಸ್ಕಳಾಗುವವರೆಗೂ ''ಬ್ಯೂಟಿ'' ಎಂದು ಹೆಸರಿಸಲ್ಪಟ್ಟಳು. ಅವಳು ಅತ್ಯಂತ ಸುಂದರ, ಹಾಗೆಯೇ ದಯೆ, ಚೆನ್ನಾಗಿ ಓದುವ ಮತ್ತು ಶುದ್ಧ ಹೃದಯದವಳಾಗಿದ್ದಳು; ಹಿರಿಯ ಸಹೋದರಿಯರು ಇದಕ್ಕೆ ವಿರುದ್ಧವಾಗಿ, ಕ್ರೂರ, ಸ್ವಾರ್ಥ ಮನೋಭಾವದವರಾಗಿದ್ದರು ಹಾಗು ''ಲಿಟಲ್ ಬ್ಯೂಟಿ''ಯ ಬಗ್ಗೆ ಅಸೂಯೆ ಪಡುತ್ತಿದ್ದರು. ವ್ಯಾಪಾರಿಯು ಸಮುದ್ರದಲ್ಲಿ ಬಿರುಗಾಳಿಯಲ್ಲಿ ತನ್ನ ಸಂಪತ್ತನ್ನು ಕಳೆದುಕೊಳ್ಳುತ್ತಾನೆ, ಇದು ಅವನ ವ್ಯಾಪಾರಿ ನೌಕಾಪಡೆಯನ್ನು ಮುಳುಗಿಸುತ್ತದೆ. ಪರಿಣಾಮವಾಗಿ ಅವನು ಮತ್ತು ಅವನ ಮಕ್ಕಳು ಕಾಡಿನಲ್ಲಿ ಒಂದು ಸಣ್ಣ ಕುಟೀರದಲ್ಲಿ ವಾಸಿಸಲು ಮತ್ತು ಜೀವನಕ್ಕಾಗಿ ದುಡಿಯಲು ಒತ್ತಾಯಿಸಲ್ಪಟ್ಟಡುತ್ತಾರೆ. ಬ್ಯೂಟಿ ಹರ್ಷಚಿತ್ತದಿಂದ ಗ್ರಾಮೀಣ ಜೀವನಕ್ಕೆ ಹೊಂದಿಕೊಳ್ಳಲು ದೃಢ ಸಂಕಲ್ಪವನ್ನು ಮಾಡಿದರೆ, ಅವಳ ಸಹೋದರಿಯರು ಅವಳ ನಿರ್ಣಯವನ್ನು ಮೂರ್ಖತನವೆಂದು ತಪ್ಪಾಗಿ ಗ್ರಹಿಸುತ್ತಾರೆ. ಕೆಲವು ವರ್ಷಗಳ ನಂತರ, ವ್ಯಾಪಾರಿಯು ತಾನು ಕಳುಹಿಸಿದ ವ್ಯಾಪಾರ [[ಹಡಗು|ಹಡಗುಗಳಲ್ಲಿ]] ಒಂದು ತನ್ನ ಸಹಚರರ ನಾಶದಿಂದ ತಪ್ಪಿಸಿಕೊಂಡು ಬಂದರಿಗೆ ಮರಳಿದೆ ಎಂದು ಕೇಳುತ್ತಾನೆ. ಹೊರಡುವ ಮೊದಲು, ಅವನು ತಮ್ಮ ಮಕ್ಕಳು ಏನಾದರೂ ಉಡುಗೊರೆಗಳನ್ನು ಬಯಸುತ್ತಾರೆಯೇ ಎಂದು ಕೇಳುತ್ತಾರೆ. ಅವನ ಸಂಪತ್ತು ಮರಳಿದೆ ಎಂದು ಭಾವಿಸಿ ಅವನ ಹಿರಿಯ ಹೆಣ್ಣುಮಕ್ಕಳು ಬಟ್ಟೆ, ಆಭರಣಗಳು ಮತ್ತು ಅತ್ಯುತ್ತಮವಾದ ಉಡುಪುಗಳನ್ನು ಕೇಳುತ್ತಾರೆ. ಆದರೆ ಬ್ಯೂಟಿ ತನ್ನ ತಂದೆಯನ್ನು ಸುರಕ್ಷಿತವಾಗಿರಲು ತಿಳಿಸಿ ಬೇರೆ ಏನನ್ನೂ ಕೇಳುವುದಿಲ್ಲ, ಆದರೆ ಅವನು ಅವಳಿಗೆ ಉಡುಗೊರೆಯನ್ನು ಖರೀದಿಸಲು ಒತ್ತಾಯಿಸಿದಾಗ, ತಮ್ಮ ದೇಶದ ಯಾವುದೇ ಭಾಗದಲ್ಲಿ ಬೆಳೆಯದ [[ಗುಲಾಬಿ|ಗುಲಾಬಿಯ]] ಭರವಸೆಯಿಂದ ಅವಳು ತೃಪ್ತಳಾಗುತ್ತಾಳೆ. ವ್ಯಾಪಾರಿಯು ಅವನ ಸಾಲವನ್ನು ಪಾವತಿಸಲು ಅವನ ಹಡಗಿನ ಸರಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಂಡುಕೊಳ್ಳುತ್ತಾನೆ, ಅವನು ಹಣವಿಲ್ಲದೆ ಮತ್ತು ಅವನ ಮಕ್ಕಳ ಉಡುಗೊರೆಗಳನ್ನು ಖರೀದಿಸಲು ಸಾಧ್ಯವಾಗದೆ ನಿರಾಶನಾಗುತ್ತಾನೆ. ಅವನು ಹಿಂದಿರುಗುವ ಸಮಯದಲ್ಲಿ, ಕೆಟ್ಟ [[ಚಂಡಮಾರುತ|ಚಂಡಮಾರುತದ]] ಸಮಯದಲ್ಲಿ ವ್ಯಾಪಾರಿ ಕಳೆದುಹೋಗುತ್ತಾನೆ. ಆಶ್ರಯ ಪಡೆಯಲು, ಅವನು ಕೋಟೆಯ ಮೇಲೆ ಬರುತ್ತಾನೆ. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ನೋಡಿ, ವ್ಯಾಪಾರಿ ಒಳಗೆ ನುಸುಳುತ್ತಾನೆ ಮತ್ತು ಒಳಗೆ ಆಹಾರ ಮತ್ತು ಪಾನೀಯವನ್ನು ತುಂಬಿದ ಮೇಜುಗಳನ್ನು ಕಾಣುತ್ತಾನೆ. ಅದನ್ನು ಕೋಟೆಯ ಅದೃಶ್ಯ ಮಾಲೀಕರು ತನಗಾಗಿ ಬಿಟ್ಟುಕೊಟ್ಟಿದ್ದಾರೆ ಎಂದು ಭಾವಿಸಿ ವ್ಯಾಪಾರಿ ಈ ಉಡುಗೊರೆಯನ್ನು ಸ್ವೀಕರಿಸುತ್ತಾನೆ ಮತ್ತು ರಾತ್ರಿಯನ್ನು ಅಲ್ಲಿಯೇ ಕಳೆಯುತ್ತಾನೆ. ಮರುದಿನ ಬೆಳಿಗ್ಗೆ, ವ್ಯಾಪಾರಿಯು ಅರಮನೆಯನ್ನು ತನ್ನ ಸ್ವಂತ ಆಸ್ತಿ ಎಂಬಂತೆ ನೋಡಲು ಬಂದನು ಮತ್ತು ತನ್ನ ಮಕ್ಕಳನ್ನು ಕರೆತರಲು ಹೊರಟನು ಆಗ ಅವನು ಗುಲಾಬಿ ಉದ್ಯಾನವನ್ನು ನೋಡಿದಾಗ ಬ್ಯೂಟಿಯು ಗುಲಾಬಿಯನ್ನು ಬಯಸಿದ್ದನ್ನು ನೆನಪಿಸಿಕೊಳ್ಳುತ್ತಾನೆ. ವ್ಯಾಪಾರಿಯು ತನಗೆ ಸಿಗುವ ಅತ್ಯಂತ ಸುಂದರವಾದ ಗುಲಾಬಿಯನ್ನು ತ್ವರಿತವಾಗಿ ಕಿತ್ತು, ಪುಷ್ಪಗುಚ್ಛವನ್ನು ರಚಿಸಲು ಇನ್ನೂ ಹೆಚ್ಚಿನದನ್ನು ಕಿತ್ತುಕೊಳ್ಳುತ್ತಾನೆ. ಅಷ್ಟರಲ್ಲಿ ಮೃಗವೊಂದು ಎದುರಾಗಿ ಅವನನ್ನು ಕೊಲ್ಲಲು ಧಾವಿಸುತ್ತದೆ ವ್ಯಾಪಾರಿ ತನ್ನ ಕಿರಿಯ ಮಗಳಿಗೆ ಉಡುಗೊರೆಯಾಗಿ ಗುಲಾಬಿಯನ್ನು ಮಾತ್ರ ಆರಿಸಿಕೊಂಡಿದ್ದೇನೆ ಎಂದು ಬಹಿರಂಗಪಡಿಸಿ ಬಿಡುಗಡೆ ಮಾಡುವಂತೆ ಬೇಡಿಕೊಳ್ಳುತ್ತಾನೆ. ಮೃಗವು ಬ್ಯೂಟಿಗೆ ಗುಲಾಬಿಯನ್ನು ನೀಡಲು ಒಪ್ಪುತ್ತದೆ. ಆದರೆ ವ್ಯಾಪಾರಿ ತನ್ನ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ವಂಚನೆಯಿಲ್ಲದೆ ತನ್ನ ಸ್ಥಾನಕ್ಕೆ ತಂದರೆ ಮಾತ್ರ ಮತ್ತು ತನ್ನ ಸಂಕಟದ ಬಗ್ಗೆ ಯಾವುದೇ ಭ್ರಮೆಯಿಲ್ಲದೆ ತನ್ನ ಸ್ಥಾನವನ್ನು ತೆಗೆದುಕೊಳ್ಳಲು ಅವಳು ಒಪ್ಪಿಕೊಳ್ಳಬೇಕು ಎಂದು ಅವನು ಸ್ಪಷ್ಟಪಡಿಸುತ್ತಾನೆ. ವ್ಯಾಪಾರಿ ಅಸಮಾಧಾನಗೊಳ್ಳುತ್ತಾನೆ ಮತ್ತು ತನಗೆ ಆಯ್ಕೆಯಿಲ್ಲದ ಕಾರಣ ತನ್ನ ಸ್ವಂತ ಜೀವನದ ಸಲುವಾಗಿ ಈ ಸ್ಥಿತಿಯನ್ನು ಒಪ್ಪಿಕೊಳ್ಳುತ್ತಾನೆ. ಮೃಗವು ಸಂಪತ್ತು, ಆಭರಣಗಳು ಮತ್ತು ಅವನ ಪುತ್ರರು ಮತ್ತು ಹೆಣ್ಣುಮಕ್ಕಳಿಗೆ ಉತ್ತಮವಾದ ಬಟ್ಟೆಗಳೊಂದಿಗೆ ಅವನನ್ನು ಕಳುಹಿಸುತ್ತದೆ ಮತ್ತು ಅವನ ಹೆಣ್ಣುಮಕ್ಕಳಿಗೆ ಸುಳ್ಳು ಹೇಳಬಾರದು ಎಂದು ಒತ್ತಿಹೇಳುತ್ತದೆ. ವ್ಯಾಪಾರಿಯು ಮನೆಗೆ ಬಂದ ನಂತರ, ಅವಳು ವಿನಂತಿಸಿದ ಗುಲಾಬಿಯನ್ನು ಬ್ಯೂಟಿಗೆ ಹಸ್ತಾಂತರಿಸುತ್ತಾನೆ ಮತ್ತು ಅವನ ಅನುಪಸ್ಥಿತಿಯಲ್ಲಿ ಏನಾಯಿತು ಎಂಬುದನ್ನು ತಿಳಿಯುವ ಮೊದಲು ಆ ಗುಲಾಬಿ ಭಯಾನಕ ಬೆಲೆಯನ್ನು ಹೊಂದಿದೆ ಎಂದು ತಿಳಿಸುತ್ತಾನೆ. ಆಕೆಯ ಸಹೋದರರು ಅವರು ಕೋಟೆಗೆ ಹೋಗಿ ಮೃಗದ ವಿರುದ್ಧ ಹೋರಾಡುತ್ತಾರೆ ಎಂದು ಹೇಳುತ್ತಾರೆ, ಆದರೆ ಅವನ ಹಿರಿಯ ಹೆಣ್ಣುಮಕ್ಕಳು ಕೋಟೆಗೆ ತೆರಳಲು ನಿರಾಕರಿಸುತ್ತಾರೆ ಮತ್ತು ಬ್ಯೂಟಿಯ ಮೇಲೆ ಆರೋಪ ಹೊರಿಸುತ್ತಾರೆ, ಅವಳ ಸ್ವಂತ ತಪ್ಪನ್ನು ಸರಿಪಡಿಸಲು ಒತ್ತಾಯಿಸುತ್ತಾರೆ. ವ್ಯಾಪಾರಿ ಅವರನ್ನು ತಡೆಯುತ್ತಾನೆ, ತನ್ನ ಮಕ್ಕಳನ್ನು ಮೃಗದ ಹತ್ತಿರ ಹೋಗದಂತೆ ನಿಷೇಧಿಸುತ್ತಾನೆ. ಆದರೆ ಸೌಂದರ್ಯ ಮೃಗದ ಕೋಟೆಗೆ ಹೋಗಲು ಸ್ವಇಚ್ಛೆಯಿಂದ ನಿರ್ಧರಿಸುತ್ತಾಳೆ ಮತ್ತು ಮರುದಿನ ಬೆಳಿಗ್ಗೆ ಅವಳು ಮತ್ತು ಅವಳ ತಂದೆ ಮೃಗವು ಅವರಿಗೆ ಒದಗಿಸಿದ ಮಾಂತ್ರಿಕ [[ಕುದುರೆ|ಕುದುರೆಯ]] ಮೇಲೆ ಹೊರಟರು. ಮೃಗವು ಅವಳನ್ನು ದೊಡ್ಡ ಸಮಾರಂಭದೊಂದಿಗೆ ಸ್ವೀಕರಿಸುತ್ತದೆ ಮತ್ತು ಆಕೆಯ ಆಗಮನವನ್ನು ಪಟಾಕಿಗಳೊಂದಿಗೆ ಸ್ವಾಗತಿಸಲಾಗುತ್ತದೆ. ಅವನು ಅವಳಿಗೆ ಅದ್ದೂರಿ ಬಟ್ಟೆ ಮತ್ತು ಆಹಾರವನ್ನು ನೀಡುತ್ತಾನೆ ಮತ್ತು ಅವಳೊಂದಿಗೆ ಸುದೀರ್ಘ ಸಂಭಾಷಣೆಗಳನ್ನು ನಡೆಸುತ್ತಾನೆ. ಅವನು ಅನಾಗರಿಕತೆಗಿಂತ ಮೂರ್ಖತನಕ್ಕೆ ಒಲವು ತೋರುತ್ತಾನೆ ಎಂದು ಅವಳು ಗಮನಿಸುತ್ತಾಳೆ. ಪ್ರತಿ ರಾತ್ರಿ, ಮೃಗವು ಮದುವೆಯಾಗಲು ಬ್ಯೂಟಿಯನ್ನು ಕೇಳುತ್ತದೆ, ಪ್ರತಿ ಬಾರಿ ಅವಳು ನಿರಾಕರಿಸುತ್ತಾಳೆ. ಪ್ರತಿ ನಿರಾಕರಣೆಯ ನಂತರ, ಬ್ಯೂಟಿಯು ತಾನು ಪ್ರೀತಿಸಲು ಪ್ರಾರಂಭಿಸುವ ಸುಂದರ ರಾಜಕುಮಾರನ ಕನಸು ಕಾಣುತ್ತಾಳೆ. ತೋರಿಕೆಯಿಂದ ಮೋಸಹೋಗದಂತೆ ಅವಳನ್ನು ಒತ್ತಾಯಿಸುವ ಕಾಲ್ಪನಿಕತೆಯ ಹೊರತಾಗಿಯೂ, ಅವಳು ರಾಜಕುಮಾರ ಮತ್ತು ಮೃಗದ ನಡುವಿನ ಸಂಪರ್ಕವನ್ನು ಮಾಡಲಿಲ್ಲ ಮತ್ತು ಮೃಗವು ಅವನನ್ನು ಕೋಟೆಯಲ್ಲಿ ಎಲ್ಲೋ ಬಂಧಿಯಾಗಿ ಹಿಡಿದಿಟ್ಟುಕೊಂಡಿದೆ ಎಂದು ಮನವರಿಕೆಯಾಗುತ್ತದೆ. ಅವಳು ಮನರಂಜನೆಯ ಮೂಲಗಳನ್ನು ಒಳಗೊಂಡಿರುವ ಅನೇಕ ಮಂತ್ರಿಸಿದ ಕೋಣೆಗಳನ್ನು ಹುಡುಕುತ್ತಾಳೆ. ಅವಳು ಗಿಳಿಗಳು ಮತ್ತು ಕೋತಿಗಳು ಸೇರಿದಂತೆ ಅನೇಕ ಪ್ರಾಣಿಗಳನ್ನು ನೋಡುತ್ತಾಳೆ, ಅದು ಸೇವಕರಾಗಿ ಕಾರ್ಯನಿರ್ವಹಿಸುತ್ತದೆ, ಆದರೆ ಅವಳ ಕನಸಿನ ಅಪರಿಚಿತ ರಾಜಕುಮಾರ ಮಾತ್ರ ಕಾಣಿಸುವುದಿಲ್ಲ. ಹಲವಾರು ತಿಂಗಳುಗಳವರೆಗೆ, ಬ್ಯೂಟಿ ಮೃಗದ ಕೋಟೆಯಲ್ಲಿ ಐಷಾರಾಮಿ ಜೀವನವನ್ನು ನಡೆಸುತ್ತಾಳೆ, ಪ್ರತಿ ಹುಚ್ಚಾಟಿಕೆಯನ್ನು ಪೂರೈಸುತ್ತಾಳೆ, ಅವಳ ಶ್ರೀಮಂತಿಕೆಗೆ ಅಂತ್ಯವಿಲ್ಲ ಮತ್ತು ಧರಿಸಲು ಸೊಗಸಾದ ಸೊಗಸುಗಳ ಕೊರತೆಯಿಲ್ಲ. ಅಂತಿಮವಾಗಿ, ಅವಳು ಕುಟುಂಬವನ್ನು ಮತ್ತೆ ನೋಡಲು ಹೋಗಲು ಅನುಮತಿಸುವಂತೆ ಮೃಗವನ್ನು ಬೇಡಿಕೊಳ್ಳುತ್ತಾಳೆ. ನಿಖರವಾಗಿ ಎರಡು ತಿಂಗಳ ನಂತರ ಅವಳು ಹಿಂದಿರುಗುವ ಷರತ್ತಿನ ಮೇಲೆ ಮೃಗವು ಅನುಮತಿಸುತ್ತದೆ. ಬ್ಯೂಟಿಯು ಇದಕ್ಕೆ ಸಮ್ಮತಿಸುತ್ತಾಳೆ ಮತ್ತು ಅವಳಿಗೆ ಮಂತ್ರಿಸಿದ ಉಂಗುರವನ್ನು ನೀಡಲಾಗುತ್ತದೆ. ಅವಳ ಬೆರಳನ್ನು ಮೂರು ಬಾರಿ ತಿರುಗಿಸಿದಾಗ ಕ್ಷಣದಲ್ಲಿ ತನ್ನ ಕುಟುಂಬದ ಮನೆಯಲ್ಲಿ ಎಚ್ಚರಗೊಳ್ಳಲು ಅದು ಅನುವು ಮಾಡಿಕೊಡುತ್ತದೆ. ಆಕೆಯ ಅಕ್ಕ-ತಂಗಿಯರು ಆಕೆಯನ್ನು ಕಂಡು ಆಶ್ಚರ್ಯ ಪಡುತ್ತಾರೆ ಮತ್ತು ತಮ್ಮ ಪ್ರಿಯಕರನ ನೋಟವು ಬ್ಯೂಟಿಯ ಕಡೆಗೆ ತಿರುಗಿದಾಗ ಅವರ ಹಳೆಯ ಅಸೂಯೆ ತ್ವರಿತವಾಗಿ ಭುಗಿಲೆದ್ದಿತು. ಆದರೂ ಅವಳು ಅವರಿಗೆ ಅದ್ದೂರಿ ಉಡುಗೊರೆಗಳನ್ನು ನೀಡುತ್ತಾಳೆ ಮತ್ತು ಪುರುಷರಿಗೆ ತಾನು ಸಹೋದರಿಯರ ಮದುವೆಗೆ ಸಾಕ್ಷಿಯಾಗಲು ಮಾತ್ರ ಇದ್ದೇನೆ ಎಂದು ತಿಳಿಸುತ್ತಾಳೆ. ಬ್ಯೂಟಿಯ ಹೃದಯವು ತನ್ನ ತಂದೆಯ ಅತಿಯಾದ ರಕ್ಷಣೆಯಿಂದ ಬದಲಾಗುತ್ತದೆ ಮತ್ತು ಅವಳು ಹೆಚ್ಚು ಕಾಲ ಉಳಿಯಲು ಒಪ್ಪುತ್ತಾಳೆ. [[File:Batten - Europa'sFairyTales.jpg|200px|right]] ಎರಡು ತಿಂಗಳುಗಳು ಕಳೆದಾಗ, ಕೋಟೆಯ ಮೈದಾನದಲ್ಲಿ ಮೃಗವು ಏಕಾಂಗಿಯಾಗಿ ಸಾಯುವುದನ್ನು ಅವಳು ಊಹಿಸುತ್ತಾಳೆ ಮತ್ತು ಅವಳನ್ನು ಹಾಗೆ ಮಾಡದಂತೆ ತಡೆಯಲು ಅವಳ ಸಹೋದರು ಸಂಕಲ್ಪವನ್ನು ಹೊಂದಿದ್ದರೂ ಹಿಂದಿರುಗಲು ಆತುರಪಡುತ್ತಾಳೆ. ಅವಳು ಕೋಟೆಗೆ ಮರಳಿದಾಗ, ಬ್ಯೂಟಿಯ ಭಯವು ನಿಜವಾಗುತ್ತದೆ ಮತ್ತು ಅವಳು ನೆಲದ ಮೇಲೆ ಒಂದು ಗುಹೆಯಲ್ಲಿ ಸಾವಿನ ಸಮೀಪವಿರುವ ಮೃಗವನ್ನು ಕಂಡುಕೊಳ್ಳುತ್ತಾಳೆ. ಇದನ್ನು ನೋಡಿದ ಬ್ಯೂಟಿಗೆ ತಾನು ಮೃಗವನ್ನು ಪ್ರೀತಿಸುತ್ತಿರುವುದು ಅರಿವಾಗಿ ತಲ್ಲಣಗೊಳ್ಳುತ್ತಾಳೆ. ಇದರ ಹೊರತಾಗಿಯೂ, ಅವಳು ಶಾಂತವಾಗಿರುತ್ತಾಳೆ ಮತ್ತು ಅವನನ್ನು ಪುನರುಜ್ಜೀವನಗೊಳಿಸಲು ಅವಳು ಬಳಸುವ ಹತ್ತಿರದ ಚಿಲುಮೆಯಿಂದ ನೀರನ್ನು ತರುತ್ತಾಳೆ. ಆ ರಾತ್ರಿ, ಅವಳು ಅವನನ್ನು ಮದುವೆಯಾಗಲು ಒಪ್ಪುತ್ತಾಳೆ. ಮರುದಿನ ಅವಳು ಎಚ್ಚರಗೊಂಡಾಗ, ಮೃಗವು ತನ್ನ ಕನಸಿನ ಅಪರಿಚಿತ ರಾಜಕುಮಾರನಾಗಿ ರೂಪಾಂತರಗೊಂಡಿದೆ ಎಂದು ಅವಳು ಕಂಡುಕೊಳ್ಳುತ್ತಾಳೆ. ಈ ಹಿಂದೆ ತನ್ನ ಕನಸಿನಲ್ಲಿ ತನಗೆ ಸಲಹೆ ನೀಡಿದ, ಅವಳು ಗುರುತಿಸದ ಮಹಿಳೆಯೊಂದಿಗೆ, ಬಿಳಿ ಸಾರಂಗಗಳಿಂದ ಎಳೆಯಲ್ಪಟ್ಟ [[ಚಿನ್ನ|ಚಿನ್ನದ]] ಗಾಡಿಯ ಆಗಮನವಾಗುತ್ತದೆ. ಮಹಿಳೆಯು ರಾಜಕುಮಾರನ ತಾಯಿಯಾಗಿ ಹೊರಹೊಮ್ಮುತ್ತಾಳೆ ಮತ್ತು ಅಂತಿಮವಾಗಿ ಬ್ಯೂಟಿಯನ್ನು ಅವಳ ಸೊಸೆ ಎಂದು ಬಹಿರಂಗಪಡಿಸುತ್ತಾಳೆ. ಬ್ಯೂಟಿಯ ಹಿನ್ನೆಲೆಯ ವಿಷಯವು ಪರಿಹರಿಸಲ್ಪಟ್ಟಾಗ, ರಾಜಕುಮಾರನನ್ನು ತನ್ನ ಕಥೆಯನ್ನು ಹೇಳುವಂತೆ ಅವಳು ವಿನಂತಿಸುತ್ತಾಳೆ ಮತ್ತು ಅವನು ಹಾಗೆ ಮಾಡುತ್ತಾನೆ. ರಾಜಕುಮಾರನು ಚಿಕ್ಕವನಿದ್ದಾಗ ತನ್ನ ತಂದೆಯು ಮರಣಹೊಂದಿದನು ಮತ್ತು ತಾಯಿಯು ತನ್ನ ರಾಜ್ಯವನ್ನು ರಕ್ಷಿಸಲು ಯುದ್ಧ ಮಾಡಬೇಕಾಯಿತು ಎಂದು ತಿಳಿಸುತ್ತಾನೆ. ರಾಣಿಯು ಅವನನ್ನು ದುಷ್ಟರ ಆರೈಕೆಯಲ್ಲಿ ಬಿಟ್ಟಳು. ಅವನು ವಯಸ್ಕನಾದ ನಂತರ ಅವನನ್ನು ಮೋಹಿಸಲು ಪ್ರಯತ್ನಿಸಿದನು. ಅವನು ನಿರಾಕರಿಸಿದಾಗ, ಅವಳು ಅವನನ್ನು ಮೃಗವಾಗಿ ಪರಿವರ್ತಿಸಿದಳು. ಅವನ ಕೊಳಕು ಹೊರತಾಗಿಯೂ ನಿಜವಾದ ಪ್ರೀತಿಯನ್ನು ಕಂಡುಹಿಡಿಯುವ ಮೂಲಕ ಮಾತ್ರ ಶಾಪವನ್ನು ಮುರಿಯಬಹುದಾಗಿತ್ತು. ಅವನು ಮತ್ತು ಬ್ಯೂಟಿ ವಿವಾಹವಾಗುತ್ತಾರೆ, ಮತ್ತು ಅವರು ಒಟ್ಟಿಗೆ ಸಂತೋಷದಿಂದ ಬದುಕುತ್ತಾರೆ. ===ಬ್ಯೂಮಾಂಟ್ ಆವೃತ್ತಿ=== ಬ್ಯೂಮಾಂಟ್ ಪಾತ್ರಗಳನ್ನು ಬಹಳವಾಗಿ ಕಡಿಮೆಗೊಳಿಸಿದರು ಮತ್ತು ಕಥೆಯನ್ನು ಬಹುತೇಕ ಮೂಲಮಾದರಿಯ ಸರಳತೆಗೆ ಕತ್ತರಿಸಿದರು. ಈ ಕಥೆಯು ವಿಲ್ಲೆನ್ಯೂವ್ ಅವರ ಆವೃತ್ತಿಯಂತೆಯೇ ಪ್ರಾರಂಭವಾಗುತ್ತದೆ, ಆದಾಗ್ಯೂ ಈಗ ವ್ಯಾಪಾರಿ ಕೇವಲ ಆರು ಮಕ್ಕಳನ್ನು ಹೊಂದಿದ್ದಾನೆ: ಮೂರು ಗಂಡು ಮತ್ತು ಮೂರು ಹೆಣ್ಣುಮಕ್ಕಳು ಅದರಲ್ಲಿ ಬ್ಯೂಟಿ ಒಬ್ಬಳು. ಮೃಗದ ಕೋಟೆಗೆ ಆಕೆಯ ಆಗಮನಕ್ಕೆ ಕಾರಣವಾಗುವ ಸಂದರ್ಭಗಳು ಇದೇ ರೀತಿಯಲ್ಲಿ ತೆರೆದುಕೊಳ್ಳುತ್ತವೆ, ಆದರೆ ಈ ಆಗಮನದ ನಂತರ, ಬ್ಯೂಟಿಯನ್ನು ಪ್ರೇಯಸಿ ಎಂದು ತಿಳಿಸಲಾಗುತ್ತದೆ ಮತ್ತು ಅವನು ಅವಳನ್ನು ಒಪ್ಪುತ್ತಾನೆ. ಬ್ಯೂಟಿಯ ಅರಮನೆಯ ಪರಿಶೋಧನೆಯಲ್ಲಿ ಇರುವ ಹೆಚ್ಚಿನ ಅದ್ದೂರಿ ವಿವರಣೆಗಳನ್ನು ಬ್ಯೂಮಾಂಟ್ ತೆಗೆದುಹಾಕುತ್ತಾಳೆ ಮತ್ತು ಅವಳು ಮನೆಗೆ ಹಿಂದಿರುಗಲು ಬೇಗನೆ ಹೊರಡುತ್ತಾಳೆ. ಆಕೆಗೆ ಒಂದು ವಾರ ಅಲ್ಲಿಯೇ ಇರಲು ರಜೆಯನ್ನು ನೀಡಲಾಗುತ್ತದೆ. ಅವಳು ಬಂದಾಗ, ಮೃಗವು ಕೋಪದಿಂದ ಅವಳನ್ನು ಕಬಳಿಸಬಹುದು ಎಂಬ ಭರವಸೆ ಅವಳ ಸಹೋದರಿಯರು ಅವಳನ್ನು ಇನ್ನೊಂದು ವಾರ ಇರುವಂತೆ ಪ್ರಚೋದಿಸುತ್ತಾರೆ. ಮತ್ತೆ, ಅವಳು ಸಾಯುತ್ತಿರುವ ಅವನ ಬಳಿಗೆ ಹಿಂದಿರುಗುತ್ತಾಳೆ ಮತ್ತು ಅವನ ಜೀವನವನ್ನು ಪುನಃಸ್ಥಾಪಿಸುತ್ತಾಳೆ. ನಂತರ ಇಬ್ಬರೂ ಮದುವೆಯಾಗಿ ಸುಖವಾಗಿ ಬದುಕುತ್ತಾರೆ. ===ಲ್ಯಾಂಗ್ ಆವೃತ್ತಿ=== [https://en.wikipedia.org/wiki/Andrew_Lang ಆಂಡ್ರ್ಯೂ ಲ್ಯಾಂಗ್‌ನ] ಬ್ಲೂ ಫೇರಿ ಬುಕ್‌ನಲ್ಲಿ ವಿಲ್ಲೆನ್ಯೂವ್‌ನ ಆವೃತ್ತಿಯ ರೂಪಾಂತರವು ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಕಥೆಯು ಒಂದೇ ಆಗಿರುತ್ತದೆ. ಆರಂಭದಲ್ಲಿ ವ್ಯಾಪಾರಿ ಸ್ವತಃ ಸಮುದ್ರದಲ್ಲಿಲ್ಲ. ಅವನ ಮಹಲು ಬೆಂಕಿಯಲ್ಲಿ ಸುಟ್ಟುಹೋಗುತ್ತದೆ. ಅವನ ವಸ್ತುಗಳ ಜೊತೆಗೆ, ಅವನು ಮತ್ತು ಅವನ ಕುಟುಂಬವು ಕಾಡಿನಲ್ಲಿರುವ ಅವರ ಹಳ್ಳಿಗಾಡಿನ ಮನೆಗೆ ತೆರಳಬೇಕಾಗುತ್ತದೆ. ಅವನ ಹಡಗುಗಳು ಸಮುದ್ರದಲ್ಲಿ ಕಳೆದುಹೋಗಿವೆ, ಕಡಲ್ಗಳ್ಳರಿಂದ ವಶಪಡಿಸಿಕೊಳ್ಳಲ್ಪಟ್ಟವು, ಇತ್ಯಾದಿ, ಅದು ನಂತರ ಹಿಂತಿರುಗುತ್ತದೆ ಒಂದನ್ನು ಹೊರತುಪಡಿಸಿ, ನಿರ್ದಿಷ್ಟವಾಗಿ ಈ ಆವೃತ್ತಿಯು ವಿಲ್ಲೆನ್ಯೂವ್ ಮತ್ತು ಬ್ಯೂಮಾಂಟ್ ಜೊತೆಗೆ ಸಾಮಾನ್ಯವಾಗಿ ಹೇಳಲಾದ ಆವೃತ್ತಿಗಳಲ್ಲಿ ಒಂದಾಗಿದೆ. ಈ ಆವೃತ್ತಿಯನ್ನು ೧೮೮೯ ಮತ್ತು ೧೯೧೩ ರ ನಡುವೆ ಮೂಲ ಆವೃತ್ತಿಯ ಸ್ವಲ್ಪ ಸಮಯದ ನಂತರ ಬರೆಯಲಾಗಿದೆ, ಮತ್ತು ಇದನ್ನು ಕಥೆಯ ನಂತರದ ಆವೃತ್ತಿ ಎಂದು ಪರಿಗಣಿಸಬೇಕು. ==ವಿಶ್ಲೇಷಣೆ== ಈ ಕಥೆಯನ್ನು ಆರ್ನೆ-ಥಾಂಪ್ಸನ್-ಉಥರ್ ಇಂಡೆಕ್ಸ್‌ನಲ್ಲಿ ಟೈಪ್ ಎಟಿಯು ೪೨೫ಸಿ, ''ಬ್ಯೂಟಿ ಅಂಡ್ ದಿ ಬೀಸ್ಟ್'' ಎಂದು ವರ್ಗೀಕರಿಸಲಾಗಿದೆ. ಇದು ಸಾಮಾನ್ಯ ಪ್ರಕಾರದ ಎಟಿಯು ೪೨೫, ''ದಿ ಸರ್ಚ್ ಫಾರ್ ದಿ ಲಾಸ್ಟ್ ಹಸ್ಬೆಂಡ್'' ಮತ್ತು ಉಪವಿಧಗಳಿಗೆ ಸಂಬಂಧಿಸಿದೆ. ಕ್ಯುಪಿಡ್ ಮತ್ತು ಸೈಕಿಯ ಪುರಾಣದ ಕುರಿತಾದ ಒಂದು ಅಧ್ಯಯನದಲ್ಲಿ, ಡ್ಯಾನಿಶ್ ಜಾನಪದಶಾಸ್ತ್ರಜ್ಞ ಇಂಗರ್ ಮಾರ್ಗರೆಥ್ ಬೋಬರ್ಗ್ ಅವರು ''ಬ್ಯೂಟಿ ಅಂಡ್ ದಿ ಬೀಸ್ಟ್'' ಪ್ರಾಣಿ ಪತಿ ನಿರೂಪಣೆಯ ''ಹಳೆಯ ರೂಪ'' ಎಂದು ವಾದಿಸಿದರು ಮತ್ತು ಅದು ೪೨೫ಎ, ''ಅನಿಮಲ್ ಆಸ್ ಬ್ರೈಡ್ಗ್ರೂಮ್'' ಮತ್ತು ೪೨೫ಬಿ, ''ದಿ ಡಿಸೆನ್ಚ್ಯಾಂಟೆಡ್ ಹಸ್ಬೆಂಡ್: ದಿ ವಿಚ್ಸ್ ಟಾಸ್ಕ್ಸ್'' ದ್ವಿತೀಯ ಬೆಳವಣಿಗೆಗಳು. ==ರೂಪಾಂತರಗಳು== ಈ ಕಥೆಯು ಮೌಖಿಕ ಸಂಪ್ರದಾಯದಲ್ಲಿ ಅತ್ಯಂತ ಜನಪ್ರಿಯವಾಗಿದೆ. ===ಯುರೋಪ್=== ====ಫ್ರಾನ್ಸ್==== ಎಮ್ಯಾನುಯೆಲ್ ಕಾಸ್ಕ್ವಿನ್ ಲೋರೆನ್‌ನ ದಿ ವೈಟ್ ವುಲ್ಫ್ (ಲೆ ಲೌಪ್ ಬ್ಲಾಂಕ್) ಎಂಬ ಶೀರ್ಷಿಕೆಯಿಂದ ದುರಂತ ಅಂತ್ಯದ ಆವೃತ್ತಿಯನ್ನು ಸಂಗ್ರಹಿಸಿದರು, ಇದರಲ್ಲಿ ಕಿರಿಯ ಮಗಳು ತನ್ನ ತಂದೆಗೆ ಹಿಂದಿರುಗಿದಾಗ ಹಾಡುವ ಗುಲಾಬಿಯನ್ನು ತರಲು ಕೇಳುತ್ತಾಳೆ. ತಂದೆಗೆ ತನ್ನ ಕಿರಿಯ ಮಗಳಿಗೆ ಹಾಡುವ ಗುಲಾಬಿಯನ್ನು ಹುಡುಕಲು ಸಾಧ್ಯವಾಗುವುದಿಲ್ಲ, ಮತ್ತು ಅವನು ಅದನ್ನು ಕಂಡುಕೊಳ್ಳುವವರೆಗೂ ಮನೆಗೆ ಮರಳಲು ನಿರಾಕರಿಸುತ್ತಾನೆ. ಅವನು ಅಂತಿಮವಾಗಿ ಹಾಡುವ ಗುಲಾಬಿಗಳನ್ನು ಕಂಡುಕೊಂಡಾಗ, ಆ ಗುಲಾಬಿಗಳು ಬಿಳಿ ತೋಳದ ಕೋಟೆಯಲ್ಲಿದ್ದವು, ತನ್ನ ಗುಲಾಬಿಗಳನ್ನು ಕದಿಯುವ ಧೈರ್ಯಕ್ಕಾಗಿ ತೋಳವು ತಂದೆಯನ್ನು ಕೊಲ್ಲಲು ಬಯಸುತ್ತದೆ, ಆದರೆ, ಅವನ ಹೆಣ್ಣುಮಕ್ಕಳ ಬಗ್ಗೆ ಕೇಳಿದ ನಂತರ, ಅದರ ಮನಸ್ಸನ್ನು ಬದಲಾಯಿಸುತ್ತದೆ ಮತ್ತು ಅವನನ್ನು ಜೀವಂತವಾಗಿ ಕಳುಹಿಸಿಕೊಡುತ್ತದೆ ಆದರೆ ಅವನು ಮನೆಗೆ ಹಿಂದಿರುಗಿದಾಗ ಅವನನ್ನು ಸ್ವಾಗತಿಸುವ ಮೊದಲ ಜೀವಿಯನ್ನು ಅವನು ತೋಳಕ್ಕೆ ನೀಡಬೇಕು. ಅವನ ಕಿರಿಯ ಮಗಳು ಅವನನ್ನು ಸ್ವಾಗತಿಸುತ್ತಾಳೆ. ಕೋಟೆಯಲ್ಲಿ, ಬಿಳಿ ತೋಳವು ಮೋಡಿಮಾಡಲ್ಪಟ್ಟಿದೆ ಮತ್ತು ರಾತ್ರಿಯಲ್ಲಿ ಮನುಷ್ಯನಾಗಬಹುದು ಎಂದು ಹುಡುಗಿ ಕಂಡುಹಿಡಿದಳು, ಆದರೆ ಅವಳು ಅದರ ಬಗ್ಗೆ ಯಾರಿಗೂ ಹೇಳುವುದಿಲ್ಲ. ದುರದೃಷ್ಟವಶಾತ್, ಹುಡುಗಿಯನ್ನು ನಂತರ ಅವಳ ಇಬ್ಬರು ಅಕ್ಕಂದಿರು ಭೇಟಿ ಮಾಡುತ್ತಾರೆ, ಅವರು ಏನಾಗುತ್ತಿದೆ ಎಂದು ಹೇಳುವಂತೆ ಒತ್ತಾಯಿಸುತ್ತಾರೆ. ಅಂತಿಮವಾಗಿ ಅವಳು ಹಾಗೆ ಮಾಡಿದಾಗ, ಕೋಟೆಯು ಕುಸಿಯುತ್ತದೆ ಮತ್ತು ತೋಳ ಸಾಯುತ್ತದೆ. ಹೆನ್ರಿ ಪೌರ್ರಾಟ್ ಅವರು ಬೆಲ್ಲೆ ರೋಸ್ (ಕೆಲವೊಮ್ಮೆ ಇಂಗ್ಲಿಷ್‌ನಲ್ಲಿ ಲವ್ಲಿ ರೋಸ್ ಎಂದು ಅನುವಾದಿಸಲಾಗಿದೆ) ಎಂಬ ಶೀರ್ಷಿಕೆಯ ಆವೃತ್ತಿಯನ್ನು ದಕ್ಷಿಣ-ಮಧ್ಯ ಫ್ರಾನ್ಸ್‌ನ ಆವರ್ಗ್ನೆಯಿಂದ ಸಂಗ್ರಹಿಸಿದರು. ಈ ಆವೃತ್ತಿಯಲ್ಲಿ, ನಾಯಕಿ ಮತ್ತು ಅವಳ ಸಹೋದರಿಯರು ಬಡ ರೈತರ ಹೆಣ್ಣುಮಕ್ಕಳಾಗಿದ್ದಾರೆ ಮತ್ತು ಅವರಿಗೆ ಹೂವುಗಳ ಹೆಸರನ್ನು ಇಡಲಾಗಿದೆ. ನಾಯಕಿಯ ಹೆಸರು ರೋಸ್ ಮತ್ತು ಅವಳ ಸಹೋದರಿಯರು ಮಾರ್ಗರಿಟ್ (ಡೈಸಿ) ಮತ್ತು ಜೂಲಿಯಾನ್ನೆ. ಮೃಗವು ಮಾಸ್ಟಿಫ್ ದವಡೆ, ಹಲ್ಲಿಯ ಕಾಲುಗಳು ಮತ್ತು ಸಲಾಮಾಂಡರ್ ದೇಹವನ್ನು ಹೊಂದಿದೆ ಎಂದು ವಿವರಿಸಲಾಗಿದೆ. ಅಂತ್ಯವು ವಿಲ್ಲೆನ್ಯೂವ್ ಮತ್ತು ಬ್ಯೂಮಾಂಟ್ ಆವೃತ್ತಿಗಳಿಗೆ ಹತ್ತಿರವಾಗಿದೆ, ರೋಸ್ ಮತ್ತೆ ಕೋಟೆಗೆ ಧಾವಿಸುತ್ತಾಳೆ ಮತ್ತು ಕಾರಂಜಿಯ ಪಕ್ಕದಲ್ಲಿ ಮೃಗವು ಸಾಯುತ್ತಿರುವುದನ್ನು ಕಂಡುಕೊಳ್ಳುತ್ತದೆ. ಅವಳಿಲ್ಲದೆ ಅವನು ಬದುಕಲು ಸಾಧ್ಯವಿಲ್ಲ ಎಂದು ನಿನಗೆ ತಿಳಿದಿದೆಯೇ ಎಂದು ಬೀಸ್ಟ್ ಕೇಳಿದಾಗ, ರೋಸ್ ಹೌದು ಎಂದು ಉತ್ತರಿಸುತ್ತಾಳೆ ಮತ್ತು ಮೃಗವು ಮನುಷ್ಯನಾಗಿ ಬದಲಾಗುತ್ತದೆ. ಅವನು ಭಿಕ್ಷುಕನನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಶಾಪಗ್ರಸ್ತನಾದ ಮತ್ತು ದಯೆಯುಳ್ಳ ಕನ್ಯೆಯಿಂದ ಮಾತ್ರ ಶಾಪವಿಮೋಚನೆ ಸಾಧ್ಯ ಎಂದು ಅವನು ರೋಸ್‌ಗೆ ವಿವರಿಸುತ್ತಾನೆ. ಬ್ಯೂಮಾಂಟ್‌ನ ಆವೃತ್ತಿಯಂತೆ, ನಾಯಕನ ಸಹೋದರಿಯರನ್ನು ಕೊನೆಯಲ್ಲಿ ಶಿಕ್ಷಿಸಲಾಗುತ್ತದೆ ಎಂದು ಉಲ್ಲೇಖಿಸಲಾಗಿಲ್ಲ. ====ಇಟಲಿ==== ಈ ಕಥೆಯು ಇಟಾಲಿಯನ್ ಮೌಖಿಕ ಸಂಪ್ರದಾಯದಲ್ಲಿ ಜನಪ್ರಿಯವಾಗಿದೆ. ಕ್ರಿಶ್ಚಿಯನ್ ಷ್ನೆಲ್ಲರ್ ಟ್ರೆಂಟಿನೊದಿಂದ ದಿ ಸಿಂಗಿಂಗ್, ಡ್ಯಾನ್ಸಿಂಗ್ ಮತ್ತು ಮ್ಯೂಸಿಕ್-ಮೇಕಿಂಗ್ ಲೀಫ್ (ಜರ್ಮನ್: ವೊಮ್ ಸಿಂಗೆಂಡೆನ್, ತಾನ್ಜೆಂಡೆನ್ ಅಂಡ್ ಮ್ಯೂಸಿಕ್‌ಸಿರೆಂಡೆನ್ ಬ್ಲಾಟೆ; ಇಟಾಲಿಯನ್: ಲಾ ಫೋಗ್ಲಿಯಾ, ಚೆ ಕ್ಯಾಂಟಾ, ಚೆ ಬಲ್ಲಾ ಇ ಚೆ ಸೂನಾ) ಎಂಬ ಶೀರ್ಷಿಕೆಯ ರೂಪಾಂತರವನ್ನು ಸಂಗ್ರಹಿಸಿದರು, ಇದರಲ್ಲಿ ಮೃಗವು ಒಂದು ಹಾವಿನ ರೂಪವನ್ನು ಪಡೆಯುತ್ತದೆ. ಒಬ್ಬಳೇ ಕುಟುಂಬವನ್ನು ಭೇಟಿ ಮಾಡಲು ಹೋಗುವುದಕ್ಕಿಂತ, ನಾಯಕಿ ತನ್ನ ಸಹೋದರಿಯ ಮದುವೆಗೆ ಹಾವು ತನ್ನೊಂದಿಗೆ ಕರೆದುಕೊಂಡು ಹೋಗಲು ಒಪ್ಪಿದರೆ ಮಾತ್ರ ಹೋಗಬಹುದು. ಮದುವೆಯ ಸಮಯದಲ್ಲಿ, ಅವರು ಒಟ್ಟಿಗೆ ನೃತ್ಯ ಮಾಡುತ್ತಾರೆ, ಮತ್ತು ಹುಡುಗಿ ಹಾವಿನ ಬಾಲವನ್ನು ಒದೆಯುವಾಗ, ಅವನು ಸುಂದರ ಯುವಕನಾಗಿ ಬದಲಾಗುತ್ತಾನೆ. ಸಿಸಿಲಿಯನ್ ಜಾನಪದ ತಜ್ಞ ಗೈಸೆಪ್ಪೆ ಪಿಟ್ರೆ ಪಲೆರ್ಮೊದಿಂದ ರುಸಿನಾ ''ಎಂಪೆರಾಟ್ರಿಸಿ (ಸಾಮ್ರಾಜ್ಞಿ ರೋಸಿನಾ)'' ಎಂಬ ಶೀರ್ಷಿಕೆಯ ರೂಪಾಂತರವನ್ನು ಸಂಗ್ರಹಿಸಿದರು. ಡೊಮೆನಿಕೊ ಕಂಪಾರೆಟ್ಟಿಯು ಬೆಲ್ಲಿಂಡಿಯಾ ಎಂಬ ಶೀರ್ಷಿಕೆಯ ಮೊಂಟೇಲ್‌ನ ರೂಪಾಂತರವನ್ನು ಒಳಗೊಂಡಿತ್ತು, ಇದರಲ್ಲಿ ಬೆಲ್ಲಿಂಡಿಯಾ ನಾಯಕಿಯ ಹೆಸರು, ಆಕೆಯ ಇಬ್ಬರು ಹಿರಿಯ ಸಹೋದರಿಯರನ್ನು ಕ್ಯಾರೊಲಿನಾ ಮತ್ತು ಅಸುಂಟಾ ಎಂದು ಕರೆಯಲಾಗುತ್ತದೆ. ವಿಟ್ಟೋರಿಯೊ ಇಂಬ್ರಿಯಾನಿ, ಜೆಲಿಂಡಾ ಮತ್ತು ಮಾನ್ಸ್ಟರ್ (ಜೆಲಿಂಡಾ ಇ ಇಲ್ ಮೊಸ್ಟ್ರೋ) ಎಂಬ ಶೀರ್ಷಿಕೆಯ ಆವೃತ್ತಿಯನ್ನು ಒಳಗೊಂಡಿತ್ತು, ಇದರಲ್ಲಿ ಜೆಲಿಂಡಾ ಎಂದು ಕರೆಯಲ್ಪಡುವ ನಾಯಕಿ ಜನವರಿಯಲ್ಲಿ ಗುಲಾಬಿಯನ್ನು ಕೇಳುತ್ತಾಳೆ. ಇಲ್ಲಿ ಆಕೆ ತನ್ನ ಕುಟುಂಬವನ್ನು ಭೇಟಿ ಮಾಡಲು ಹೋಗುವ ಬದಲು, ಅವಳು ಭರವಸೆ ನೀಡಿದ್ದಕ್ಕಿಂತ ಹೆಚ್ಚು ಕಾಲ ಉಳಿಯುವ ಬದಲು, ಮತ್ತು ರಾಕ್ಷಸನ ಕೋಟೆಗೆ ಹಿಂದಿರುಗಿ ಅವನು ನೆಲದ ಮೇಲೆ ಸಾಯುತ್ತಿರುವುದನ್ನು ಕಾ, ಇಲ್ಲಿ ಮಾನ್ಸ್ಟರ್ ಜೆಲಿಂಡಾ ತನ್ನ ತಂದೆ ಮಾಯಾ ಕನ್ನಡಿಯ ಮೇಲೆ ಸಾಯುತ್ತಿರುವುದನ್ನು ತೋರಿಸುತ್ತಾನೆ ಮತ್ತು ಅವಳು ಅವನನ್ನು ಉಳಿಸುವ ಏಕೈಕ ಮಾರ್ಗವನ್ನು ಹೇಳುತ್ತಾನೆ. ಅವಳು ಅವನನ್ನು ಪ್ರೀತಿಸುತ್ತಿದ್ದಾಳೆ ಎಂದು ಹೇಳುತ್ತಾಳೆ. ಜೆಲಿಂಡಾ ಕೇಳಿದಂತೆ ಮಾಡುತ್ತಾಳೆ, ಮತ್ತು ದೈತ್ಯಾಕಾರದ ಮನುಷ್ಯನಾಗಿ ಬದಲಾಗುತ್ತಾನೆ, ಅವನು ಆರೆಂಜಸ್ ರಾಜನ ಮಗ ಎಂದು ಅವಳಿಗೆ ಹೇಳುತ್ತಾನೆ. ಕಾಂಪಾರೆಟ್ಟಿ ಮತ್ತು ಇಂಬ್ರಿಯಾನಿಯ ಎರಡೂ ಆವೃತ್ತಿಗಳನ್ನು ಗೆರಾರ್ಡೊ ನೆರುಚಿಯ ಸೆಸ್ಸಾಂಟಾ ಕಾದಂಬರಿ ಪೊಪೊಲಾರಿ ಮೊಂಟಲೇಸಿಯಲ್ಲಿ ಸೇರಿಸಲಾಗಿದೆ. ಬ್ರಿಟಿಷ್ ಜಾನಪದ ಲೇಖಕಿ ರಾಚೆಲ್ ಹ್ಯಾರಿಯೆಟ್ ಬುಸ್ಕ್ ರೋಮ್‌ನಿಂದ ದಿ ಎನ್‌ಚ್ಯಾಂಟೆಡ್ ರೋಸ್-ಟ್ರೀ ಎಂಬ ಶೀರ್ಷಿಕೆಯ ಆವೃತ್ತಿಯನ್ನು ಸಂಗ್ರಹಿಸಿದರು, ಅಲ್ಲಿ ನಾಯಕಿ ಯಾವುದೇ ಸಹೋದರಿಯರನ್ನು ಹೊಂದಿಲ್ಲ. ಆಂಟೋನಿಯೊ ಡಿ ನಿನೊ ಅವರು ಪೂರ್ವ ಇಟಲಿಯ ಅಬ್ರುಝೋದಿಂದ ಒಂದು ರೂಪಾಂತರವನ್ನು ಸಂಗ್ರಹಿಸಿದರು, ಅವರು ಬೆಲ್ಲಿಂಡಿಯಾ ಎಂದು ಹೆಸರಿಸಿದ್ದಾರೆ, ಅದರಲ್ಲಿ ಗುಲಾಬಿಯ ಬದಲಿಗೆ, ನಾಯಕಿ ಚಿನ್ನದ ಕಾರ್ನೇಷನ್ ಅನ್ನು ಕೇಳುತ್ತಾರೆ. ಅದನ್ನು ಮಾಂತ್ರಿಕ ಕನ್ನಡಿಯಲ್ಲಿ ನೋಡುವ ಬದಲು ಅಥವಾ ಮೃಗವು ತನಗೆ ಹೇಳಿದ್ದರಿಂದ ಅದರ ಬಗ್ಗೆ ತಿಳಿದುಕೊಳ್ಳುವ ಬದಲು, ಬೆಲ್ಲಿಂಡಾಗೆ ತನ್ನ ತಂದೆಯ ಮನೆಯಲ್ಲಿ ಏನಾಗುತ್ತದೆ ಎಂದು ತಿಳಿದಿದೆ ಏಕೆಂದರೆ ತೋಟದಲ್ಲಿ ಟ್ರೀ ಆಫ್ ವೀಪಿಂಗ್ ಮತ್ತು ಲಾಫ್ಟರ್ ಎಂಬ ಮರವಿದೆ, ಅದರ ಎಲೆಗಳು ಮೇಲಕ್ಕೆ ತಿರುಗುತ್ತವೆ. ಆಕೆಯ ಕುಟುಂಬದಲ್ಲಿ ಸಂತೋಷವಿದೆ, ಮತ್ತು ದುಃಖ ಬಂದಾಗ ಅವರು ಬಿಡುತ್ತಾರೆ. ಫ್ರಾನ್ಸೆಸ್ಕೊ ಮಾವು ದ ಬೇರ್ ಅಂಡ್ ದಿ ಥ್ರೀ ಸಿಸ್ಟರ್ಸ್ ಎಂಬ ಶೀರ್ಷಿಕೆಯ ಸಾರ್ಡಿಯನಿಯನ್ ಆವೃತ್ತಿಯನ್ನು ಸಂಗ್ರಹಿಸಿದರು, ಇದರಲ್ಲಿ ಮೃಗವು ಕರಡಿಯ ರೂಪವನ್ನು ಹೊಂದಿದೆ. ಇಟಾಲೊ ಕ್ಯಾಲ್ವಿನೊ ಇಟಾಲಿಯನ್ ಜಾನಪದ ಕಥೆಗಳಲ್ಲಿ ಬೆಲ್ಲಿಂಡಾ ಮತ್ತು ಮಾನ್ಸ್ಟರ್ ಎಂಬ ಶೀರ್ಷಿಕೆಯ ಆವೃತ್ತಿಯು ಒಳಗೊಂಡಿತ್ತು, ಇದು ಹೆಚ್ಚಾಗಿ ಕಂಪಾರೆಟ್ಟಿಯ ಆವೃತ್ತಿಯಿಂದ ಪ್ರೇರಿತವಾಗಿದೆ, ಆದರೆ ಟ್ರೀ ಆಫ್ ವೀಪಿಂಗ್ ಮತ್ತು ಲಾಫ್ಟರ್‌ನಂತಹ ಡಿ ನಿನೋಸ್‌ನಿಂದ ಕೆಲವು ಅಂಶಗಳನ್ನು ಸೇರಿಸಿದೆ. ====ಐಬೇರಿಯನ್ ಪೆನಿನ್ಸುಲಾ==== ====ಸ್ಪೇನ್==== ಮ್ಯಾನುಯೆಲ್ ಮಿಲಾ ವೈ ಫಾಂಟನಲ್ಸ್ ದಿ ಕಿಂಗ್ಸ್ ಸನ್, ಡಿಸೆನ್‌ಚಾಂಟೆಡ್ (ಎಲ್ ಹಿಜೊ ಡೆಲ್ ರೇ, ಡೆಸೆನ್‌ಕಾಂಟಾಡೊ) ಶೀರ್ಷಿಕೆಯ ಆವೃತ್ತಿಯನ್ನು ಸಂಗ್ರಹಿಸಿದರು. ಈ ಕಥೆಯಲ್ಲಿ, ತಂದೆ ತನ್ನ ಮೂವರು ಹೆಣ್ಣುಮಕ್ಕಳಿಗೆ ಅವರಿಗೆ ಏನು ಬೇಕು ಎಂದು ಕೇಳಿದಾಗ, ಕಿರಿಯವಳು ರಾಜನ ಮಗನ ಕೈಯನ್ನು ಕೇಳುತ್ತಾನೆ, ಮತ್ತು ಅವಳು ಅಂತಹ ವಿಷಯವನ್ನು ಬಯಸಿದ್ದಕ್ಕಾಗಿ ಅಹಂಕಾರಿ ಎಂದು ಎಲ್ಲರೂ ಭಾವಿಸುತ್ತಾರೆ. ತಂದೆಯು ತನ್ನ ಸೇವಕರಿಗೆ ಅವಳನ್ನು ಕೊಲ್ಲಲು ಆದೇಶಿಸುತ್ತಾನೆ, ಆದರೆ ಅವರು ಅವಳನ್ನು ಬಿಡುತ್ತಾರೆ ಮತ್ತು ಅವಳು ಕಾಡಿನಲ್ಲಿ ಅಡಗಿಕೊಳ್ಳುತ್ತಾಳೆ. ಅಲ್ಲಿ, ಅವಳು ತೋಳವನ್ನು ಭೇಟಿಯಾಗುತ್ತಾಳೆ, ಅದು ಅವಳನ್ನು ಕೋಟೆಯೊಂದಕ್ಕೆ ಕರೆತರುತ್ತದೆ. ಹುಡುಗಿ ತೋಳದ ಮಾಟವನ್ನು ಮುರಿಯಲು ತೋಳವನ್ನು ಕೊಂದು ಅದರ ದೇಹವನ್ನು ತೆರೆದ ನಂತರ ಬೆಂಕಿಗೆ ಎಸೆಯಬೇಕು ಎಂದು ಕಲಿಯುತ್ತಾಳೆ. ದೇಹದಿಂದ ಪಾರಿವಾಳ, ಮತ್ತು ಪಾರಿವಾಳದಿಂದ ಮೊಟ್ಟೆ ಬರುತ್ತದೆ. ಹುಡುಗಿ ಮೊಟ್ಟೆಯನ್ನು ಒಡೆದಾಗ, ರಾಜನ ಮಗ ಹೊರಬರುತ್ತಾನೆ. ಫ್ರಾನ್ಸಿಸ್ಕೊ ​​ಮಾಸ್ಪೊನ್ಸ್ ವೈ ಲ್ಯಾಬ್ರೊಸ್ ಅವರು ಕಥೆಯನ್ನು ವಿಸ್ತರಿಸಿದರು ಮತ್ತು ಕ್ಯಾಟಲಾನ್‌ಗೆ ಅನುವಾದಿಸಿದರು ಮತ್ತು ಅದನ್ನು ಲೊ ರೊಂಡಲ್ಲಾಯ್ರ್‌ನ ಎರಡನೇ ಸಂಪುಟದಲ್ಲಿ ಸೇರಿಸಿದರು. ಮಾಸ್ಪೋನ್ಸ್ ವೈ ಲ್ಯಾಬ್ರೋಸ್ ಕ್ಯಾಟಲೋನಿಯಾದಿಂದ ಲೋ ಟ್ರಿಸ್ಟ್ ಶೀರ್ಷಿಕೆಯ ರೂಪಾಂತರವನ್ನು ಸಂಗ್ರಹಿಸಿದರು. ಈ ಆವೃತ್ತಿಯಲ್ಲಿ, ಗುಲಾಬಿಗಳ ಬದಲಿಗೆ, ಕಿರಿಯ ಮಗಳು ಹವಳದ ಹಾರವನ್ನು ಕೇಳುತ್ತಾಳೆ. ಆಕೆಯ ಕುಟುಂಬದ ಸದಸ್ಯರಲ್ಲಿ ಒಬ್ಬರು ಅನಾರೋಗ್ಯಕ್ಕೆ ಒಳಗಾದಾಗ, ನಾಯಕಿಯನ್ನು ಉದ್ಯಾನ ಒಂದು ಎಚ್ಚರಿಸುತ್ತದೆ(ಕೆಸರು ನೀರಿನ ಬುಗ್ಗೆ; ಒಣಗಿದ ಎಲೆಗಳನ್ನು ಹೊಂದಿರುವ ಮರ). ಅವಳು ತನ್ನ ಕುಟುಂಬವನ್ನು ಭೇಟಿ ಮಾಡಿದಾಗ, ಗಂಟೆ ಬಾರಿಸುವುದನ್ನು ಕೇಳಿದರೆ ಅವಳು ಕೋಟೆಗೆ ಹಿಂತಿರುಗಬೇಕು ಎಂದು ಎಚ್ಚರಿಸಲಾಗುತ್ತದೆ. ತನ್ನ ಕುಟುಂಬಕ್ಕೆ ತನ್ನ ಮೂರನೇ ಭೇಟಿಯ ನಂತರ, ನಾಯಕಿ ತೋಟಕ್ಕೆ ಹಿಂದಿರುಗುತ್ತಾಳೆ, ಅಲ್ಲಿ ಅವಳು ತನ್ನ ನೆಚ್ಚಿನ ಗುಲಾಬಿ ಪೊದೆ ಒಣಗಿರುವುದನ್ನು ಕಾಣುತ್ತಾಳೆ. ಅವಳು ಗುಲಾಬಿಯನ್ನು ಕೀಳಿದಾಗ, ಮೃಗವು ಕಾಣಿಸಿಕೊಳ್ಳುತ್ತದೆ ಮತ್ತು ಸುಂದರ ಯೌವನಕ್ಕೆ ತಿರುಗುತ್ತದೆ ಎಕ್ಸ್‌ಟ್ರೆಮದುರಾದಿಂದ ದಿ ಬೇರ್ ಪ್ರಿನ್ಸ್ (ಎಲ್ ಪ್ರಿನ್ಸಿಪೆ ಓಸೊ) ಎಂಬ ಶೀರ್ಷಿಕೆಯ ಒಂದು ಆವೃತ್ತಿಯನ್ನು ಸೆರ್ಗಿಯೋ ಹೆರ್ನಾಂಡೆಜ್ ಡಿ ಸೊಟೊ ಸಂಗ್ರಹಿಸಿದ್ದಾರೆ ಮತ್ತು ಬ್ಯೂಮಾಂಟ್ ಮತ್ತು ವಿಲ್ಲೆನ್ಯೂವ್‌ನ ಆವೃತ್ತಿಗಳಲ್ಲಿ ಇದೇ ರೀತಿಯ ಪರಿಚಯವನ್ನು ತೋರಿಸುತ್ತದೆ: ಹಡಗು ದುರಂತದ ನಂತರ ನಾಯಕಿಯ ತಂದೆ ತನ್ನ ಅದೃಷ್ಟವನ್ನು ಕಳೆದುಕೊಳ್ಳುತ್ತಾನೆ. ವ್ಯಾಪಾರಿ ತನ್ನ ಸಂಪತ್ತನ್ನು ಮರುಪಡೆಯಲು ಅವಕಾಶವನ್ನು ಹೊಂದಿರುವಾಗ, ಅವನು ತನ್ನ ಪ್ರಯಾಣದಿಂದ ಯಾವ ಉಡುಗೊರೆ ಬೇಕೆಂದು ತನ್ನ ಹೆಣ್ಣುಮಕ್ಕಳನ್ನು ಕೇಳುತ್ತಾನೆ. ನಾಯಕಿ ಲಿಲ್ಲಿಯನ್ನು ಕೇಳುತ್ತಾಳೆ. ವ್ಯಾಪಾರಿಯು ಲಿಲ್ಲಿಯನ್ನು ಕಂಡುಕೊಂಡಾಗ, ಒಂದು ಕರಡಿ ಕಾಣಿಸಿಕೊಳ್ಳುತ್ತದೆ, ಅವನ ಕಿರಿಯ ಮಗಳು ತೋಟಕ್ಕೆ ಬರಬೇಕು ಏಕೆಂದರೆ ಅವಳು ಮಾತ್ರ ವ್ಯಾಪಾರಿ ಉಂಟುಮಾಡಿದ ಹಾನಿಯನ್ನು ಸರಿಪಡಿಸಬಹುದು ಎಂದು ಅದು ಹೇಳುತ್ತದೆ. ಅವನ ಕಿರಿಯ ಮಗಳು ಕರಡಿಯನ್ನು ಹುಡುಕುತ್ತಾಳೆ ಮತ್ತು ಅವನು ಗಾಯಗೊಂಡು ನೆಲದ ಮೇಲೆ ಬಿದ್ದಿರುವುದನ್ನು ಕಾಣುತ್ತಾಳೆ. ತಂದೆ ತೆಗೆದ ಲಿಲ್ಲಿಯನ್ನು ಮರುಸ್ಥಾಪಿಸುವುದು ಅವನನ್ನು ಗುಣಪಡಿಸುವ ಏಕೈಕ ಮಾರ್ಗವಾಗಿದೆ, ಮತ್ತು ಹುಡುಗಿ ಅದನ್ನು ಪುನಃಸ್ಥಾಪಿಸಿದಾಗ, ಕರಡಿ ರಾಜಕುಮಾರನಾಗಿ ಬದಲಾಗುತ್ತದೆ. ಈ ಕಥೆಯನ್ನು ಎಲ್ಸಿ ಸ್ಪೈಸರ್ ಈಲ್ಸ್ ಅವರು ಇಂಗ್ಲಿಷ್‌ಗೆ ಭಾಷಾಂತರಿಸಿದರು ಮತ್ತು ದಿ ಲಿಲಿ ಅಂಡ್ ದಿ ಬೇರ್ ಎಂದು ಮರು ಶೀರ್ಷಿಕೆ ನೀಡಿದರು. ಆರೆಲಿಯೊ ಮ್ಯಾಸೆಡೋನಿಯೊ ಎಸ್ಪಿನೋಸಾ ಸೀನಿಯರ್. ಅವರು ಅಲ್ಮೆನಾರ್ ಡಿ ಸೋರಿಯಾದಿಂದ ದಿ ಬೀಸ್ಟ್ ಆಫ್ ದಿ ರೋಸ್ ಬುಷ್ (ಲಾ ಫಿಯೆರಾ ಡೆಲ್ ರೋಸಾಲ್) ಎಂಬ ಶೀರ್ಷಿಕೆಯ ಆವೃತ್ತಿಯನ್ನು ಸಂಗ್ರಹಿಸಿದರು, ಇದರಲ್ಲಿ ನಾಯಕಿ ವ್ಯಾಪಾರಿಯ ಬದಲಿಗೆ ರಾಜನ ಮಗಳು. ಆರೆಲಿಯೊ ಮ್ಯಾಸೆಡೋನಿಯೊ ಎಸ್ಪಿನೋಸಾ ಜೂನಿಯರ್ ಸೆಪುಲ್ವೆಡಾ, ಸೆಗೋವಿಯಾದಿಂದ ದಿ ಬೀಸ್ಟ್ ಆಫ್ ದಿ ಗಾರ್ಡನ್ ಎಂಬ ಶೀರ್ಷಿಕೆಯ ಆವೃತ್ತಿಯನ್ನು ಪ್ರಕಟಿಸಿದರು. ಈ ಆವೃತ್ತಿಯಲ್ಲಿ, ನಾಯಕಿಯು ಮಲತಾಯಿ ಮತ್ತು ಇಬ್ಬರು ಸಹೋದರಿಯರನ್ನು ಹೊಂದಿದ್ದಾಳೆ ಮತ್ತು ಅನಿರ್ದಿಷ್ಟ ಬಿಳಿ ಹೂವನ್ನು ಕೇಳುತ್ತಾಳೆ. ====ಪೋರ್ಚುಗಲ್==== ಝೋಫಿಮೊ ಕಾನ್ಸಿಗ್ಲಿಯೆರಿ ಪೆಡ್ರೊಸೊ ಸಂಗ್ರಹಿಸಿದ ಪೋರ್ಚುಗೀಸ್ ಆವೃತ್ತಿಯಲ್ಲಿ, ನಾಯಕಿ ಹಸಿರು ಹುಲ್ಲುಗಾವಲು ಕೇಳುತ್ತಾದಳೆ. ಜನವಸತಿ ಇಲ್ಲದ ಕೋಟೆಯೊಂದರಲ್ಲಿ ಹಸಿರು ಹುಲ್ಲುಗಾವಲಿನಲ್ಲಿ ರೋಚ್‌ನ ತುಂಡನ್ನು ತಂದೆ ಅಂತಿಮವಾಗಿ ಕಂಡುಕೊಳ್ಳುತ್ತಾನೆ, ಆದರೆ ಅವನು ತನ್ನ ಕಿರಿಯ ಮಗಳನ್ನು ಅರಮನೆಗೆ ಕರೆತರಬೇಕು ಎಂಬ ಧ್ವನಿಯನ್ನು ಕೇಳುತ್ತಾನೆ. ನಾಯಕಿ ಅರಮನೆಯಲ್ಲಿರುವಾಗ, ಅದೇ ಕಾಣದ ಧ್ವನಿಯು ಅವಳ ತಂದೆಯ ಮನೆಯ ಪರಿಸ್ಥಿತಿಯನ್ನು ಪಕ್ಷಿಗಳನ್ನು ಸಂದೇಶವಾಹಕರಾಗಿ ಬಳಸಿಕೊಂಡು ತಿಳಿಸುತ್ತದೆ. ನಾಯಕಿ ತನ್ನ ಕುಟುಂಬವನ್ನು ಭೇಟಿ ಮಾಡಿದಾಗ, ಕೋಟೆಯ ಯಜಮಾನನು ಕುದುರೆಯನ್ನು ಕಳುಹಿಸುತ್ತಾನೆ, ಇದು ಹಿಂದಿರುಗುವ ಸಮಯ ಎಂದು ಅವಳಿಗೆ ತಿಳಿಸುತ್ತದೆ. ನಾಯಕಿ ಮೂರು ಸಲ ಅವನ ಮಾತು ಕೇಳಿಯೇ ಹೋಗಬೇಕು. ಅವಳು ತನ್ನ ಕುಟುಂಬವನ್ನು ಭೇಟಿ ಮಾಡಲು ಮೂರನೇ ಬಾರಿಗೆ ಹೋದಾಗ, ಅವಳ ತಂದೆ ಸಾಯುತ್ತಾನೆ. ಅಂತ್ಯಕ್ರಿಯೆಯ ನಂತರ, ಅವಳು ದಣಿದಿರುತ್ತಾಳೆ ಮತ್ತು ಹೆಚ್ಚು ನಿದ್ರಿಸುತ್ತಾಳೆ, ಕುದುರೆಯು ಹೊರಡುವ ಮೊದಲು ಮೂರು ಬಾರಿ ಪುನರಾವರ್ತಿಸುವುದನ್ನು ತಪ್ಪಿಸುತ್ತಾಳೆ. ಅವಳು ಅಂತಿಮವಾಗಿ ಕೋಟೆಗೆ ಹಿಂದಿರುಗಿದಾಗ, ಮೃಗವು ಸಾಯುತ್ತಿರುವುದನ್ನು ಅವಳು ಕಂಡುಕೊಂಡಳು. ತನ್ನ ಕೊನೆಯ ಉಸಿರಿನೊಂದಿಗೆ, ಅವನು ಅವಳನ್ನು ಮತ್ತು ಅವಳ ಇಡೀ ಕುಟುಂಬವನ್ನು ಶಪಿಸುತ್ತಾನೆ. ಕೆಲವು ದಿನಗಳ ನಂತರ ನಾಯಕಿ ಸಾಯುತ್ತಾಳೆ ಮತ್ತು ಆಕೆಯ ಸಹೋದರಿಯರು ತಮ್ಮ ಉಳಿದ ಜೀವನವನ್ನು ಬಡತನದಲ್ಲಿ ಕಳೆಯುತ್ತಾರೆ. ಔರಿಲ್ಹೆಯಿಂದ ಫ್ರಾನ್ಸಿಸ್ಕೊ ​​ಅಡಾಲ್ಫೊ ಕೊಯೆಲ್ಹೋ ಎ ಬೆಲ್ಲಾ-ಮೆನಿನಾ ಎಂಬ ಶೀರ್ಷಿಕೆಯ ಮತ್ತೊಂದು ಪೋರ್ಚುಗೀಸ್ ಆವೃತ್ತಿಯನ್ನು ಸಂಗ್ರಹಿಸಿದ್ದಾರೆ: ಮತ್ತು ಅದು ಬ್ಯೂಮಾಂಟ್‌ನ ಕಥೆಗೆ ಹತ್ತಿರವಾಗಿದೆ. ====ಬೆಲ್ಜಿಯಂ ಮತ್ತು ನೆದರ್ಲ್ಯಾಂಡ್ಸ್==== ರೋಸ್ ವಿದೌಟ್ ಥಾರ್ನ್ಸ್ (ರೂಸ್ಕೆನ್ ಝೋಂಡರ್ ಡೋರ್ನೆನ್) ಎಂಬ ಶೀರ್ಷಿಕೆಯ ವೆರ್ನ್‌ನ ಫ್ಲೆಮಿಶ್ ಆವೃತ್ತಿಯಲ್ಲಿ, ರಾಜಕುಮಾರನು ಬ್ಯೂಮಾಂಟ್ ಮತ್ತು ವಿಲ್ಲೆನ್ಯೂವ್‌ನ ಆವೃತ್ತಿಗಳಿಗಿಂತ ವಿಭಿನ್ನವಾಗಿ ನಿರಾಶೆಗೊಂಡಿದ್ದಾನೆ. ನಾಯಕಿ ಮತ್ತು ರಾಕ್ಷಸರು ನಾಯಕಿಯ ಅಣ್ಣ ತಂಗಿಯರ ಪ್ರತಿಯೊಂದು ಮದುವೆಗೆ ಹಾಜರಾಗುತ್ತಾರೆ ಮತ್ತು ಕಾಟವನ್ನು ಮುರಿಯಲು, ನಾಯಕಿ ಮೃಗಕ್ಕೆ ಬ್ರೆಡ್ ನೀಡಬೇಕಾಗುತ್ತದೆ. ಮೊದಲ ಮದುವೆಯಲ್ಲಿ, ನಾಯಕಿ ಮರೆತುಬಿಡುತ್ತಾಳೆ, ಆದರೆ ಎರಡನೆಯದರಲ್ಲಿ ಅವಳು ನೆನಪಿಸಿಕೊಳ್ಳುತ್ತಾಳೆ ಮತ್ತು ಮೃಗವು ಮಾನವನಾಗುತ್ತಾನೆ. ವ್ಯಾನ್ ಹೆಟ್ ಸ್ಕೂನ್ ಕೈಂಡ್ ಎಂಬ ಶೀರ್ಷಿಕೆಯ ಅಮಾತ್ ಜೂಸ್ ಸಂಗ್ರಹಿಸಿದ ಎರಡನೇ ಫ್ಲೆಮಿಶ್ ರೂಪಾಂತರದಲ್ಲಿ, ನಾಯಕಿಯ ತಂದೆ ವ್ಯಾಪಾರಿಯ ಬದಲು ರಾಜನಾಗಿದ್ದಾನೆ ಮತ್ತು ಅವನು ತನ್ನ ಮೂವರು ಹೆಣ್ಣುಮಕ್ಕಳನ್ನು ದೀರ್ಘ ಪ್ರಯಾಣದಿಂದ ಹಿಂದಿರುಗುವಾಗ ಅವರಿಗೆ ಏನು ತರಬೇಕೆಂದು ಕೇಳಿದಾಗ, ರಾಜನ ಕಿರಿಯ ಮಗಳು ಗುಲಾಬಿಗಳ ಪೊದೆಯನ್ನು ಕೇಳುತ್ತಾಳೆ ಮತ್ತು ಅವಳ ಇಬ್ಬರು ಹಿರಿಯ ಸಹೋದರಿಯರು ಚಿನ್ನದ ಹೂವುಗಳು ಮತ್ತು ಬೆಳ್ಳಿಯ ಸ್ಕರ್ಟ್‌ಗಳನ್ನು ಹೊಂದಿರುವ ನಿಲುವಂಗಿಯನ್ನು ಕೇಳುತ್ತಾಳೆ. ದೈತ್ಯಾಕಾರನ ಕೋಟೆಯಲ್ಲಿ ತಂಗಿದ್ದಾಗ ರಾಜಕುಮಾರಿಯು ದುಃಸ್ವಪ್ನವನ್ನು ಕಾಣುತ್ತಾಳೆ, ಅಲ್ಲಿ ಅವಳು ದೈತ್ಯಾಕಾರನು ಕೊಳದಲ್ಲಿ ಮುಳುಗುತ್ತಿರುವುದನ್ನು ನೋಡುತ್ತಾಳೆ ಮತ್ತು ಅವಳು ಎಚ್ಚರಗೊಂಡು ಅವನು ಮಲಗುವ ಮೂಲೆಯಲ್ಲಿ ರಾಕ್ಷಸ ಇಲ್ಲ ಎಂದು ತಿಳಿದ ನಂತರ ಅವಳು ತೋಟಕ್ಕೆ ಹೋಗುತ್ತಾಳೆ ಅವಳು ತನ್ನ ಕನಸು ನಿಜವಾಗಿರುವುದನ್ನು ಗಮನಿಸುತ್ತಾಳೆ . ರಾಜಕುಮಾರಿಯು ಅವನನ್ನು ರಕ್ಷಿಸಿದ ನಂತರ ರಾಕ್ಷಸನು ರಾಜಕುಮಾರನಾಗಿ ಬದಲಾಗುತ್ತಾನೆ. ವಿಕ್ಟರ್ ಡಿ ಮೆಯೆರೆ ಸಂಗ್ರಹಿಸಿದ ವುಸ್ಟ್ವೆಜೆಲ್ ನ ಮತ್ತೊಂದು ಫ್ಲೆಮಿಶ್ ಆವೃತ್ತಿಯು ಬ್ಯೂಮಾಂಟ್‌ನ ಕಥಾವಸ್ತುವಿಗೆ ಹತ್ತಿರದಲ್ಲಿದೆ. ವ್ಯಾಪಾರಿಯ ಕಿರಿಯ ಮಗಳು ತನ್ನ ಕುಟುಂಬದ ಮನೆಯಲ್ಲಿ ಒಂದು ದಿನ ಉಳಿದುಕೊಂಡು ಶೀಘ್ರದಲ್ಲೇ ಬೀಸ್ಟ್‌ನ ಅರಮನೆಗೆ ಮರಳುತ್ತಾಳೆ. ಅವಳು ಹಿಂತಿರುಗಿದಾಗ, ಅವನಿಗೆ ಏನಾದರೂ ಕೆಟ್ಟದು ಸಂಭವಿಸಿದೆ ಎಂದು ಅವಳು ಭಯಪಡುತ್ತಾಳೆ. ವ್ಯಾಪಾರಿಯು ತನ್ನ ಮಗಳನ್ನು ಮೃಗದ ಕೋಟೆಗೆ ಹಿಂತಿರುಗಿಸುವ ಕೆಲವು ಆವೃತ್ತಿಗಳಲ್ಲಿ ಇದು ಒಂದಾಗಿದೆ. ಬ್ಯೂಮಾಂಟ್‌ನ ಕಥಾವಸ್ತುವು ರೋಜಿನಾ ಎಂಬ ಶೀರ್ಷಿಕೆಯ ಡ್ರಿಬರ್ಜೆನ್‌ನಿಂದ ಡಚ್ ಆವೃತ್ತಿಯಾಗಿದೆ. ಈ ಆವೃತ್ತಿಯಲ್ಲಿ, ರೋಜಿನಾ ಮೃಗವನ್ನು ಮದುವೆಯಾಗುವ ಪ್ರತಿಜ್ಞೆಯು ಅಂತಿಮವಾಗಿ ಮಾಟವನ್ನು ಮುರಿಯುತ್ತದೆ. ====ಜರ್ಮನಿ ಮತ್ತು ಮಧ್ಯ ಯುರೋಪ್==== ''ದ ಸಮ್ಮರ್ ಅಂಡ್ ವಿಂಟರ್ ಗಾರ್ಡನ್''<ref>https://books.google.co.in/books?id=C3CYDwAAQBAJ&pg=PA225&redir_esc=y#v=onepage&q&f=false</ref> (ವಾನ್ ಡೆಮ್ ಸೊಮ್ಮರ್-ಉಂಡ್ ವಿಂಟರ್‌ಗಾರ್ಟನ್) ಎಂಬ ಶೀರ್ಷಿಕೆಯ ಕಥೆಯ ರೂಪಾಂತರವನ್ನು ಬ್ರದರ್ಸ್ ಗ್ರಿಮ್ ಮೂಲತಃ ಸಂಗ್ರಹಿಸಿದರು. ಇಲ್ಲಿ, ಕಿರಿಯ ಮಗಳು ಚಳಿಗಾಲದಲ್ಲಿ ಗುಲಾಬಿಯನ್ನು ಕೇಳುತ್ತಾಳೆ, ಆದ್ದರಿಂದ ತಂದೆ ಅರ್ಧ ಶಾಶ್ವತ ಚಳಿಗಾಲ ಮತ್ತು ಅರ್ಧ ಶಾಶ್ವತ ಬೇಸಿಗೆಯ ಉದ್ಯಾನದಲ್ಲಿ ಒಂದು ಹೂವನ್ನು ಕಂಡುಕೊಳ್ಳುತ್ತಾನೆ. ಮೃಗದೊಂದಿಗೆ ಒಪ್ಪಂದ ಮಾಡಿಕೊಂಡ ನಂತರ, ತಂದೆ ತನ್ನ ಹೆಣ್ಣುಮಕ್ಕಳಿಗೆ ಏನನ್ನೂ ಹೇಳುವುದಿಲ್ಲ. ಎಂಟು ದಿನಗಳ ನಂತರ, ಮೃಗವು ವ್ಯಾಪಾರಿಯ ಮನೆಯಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಅವನ ಕಿರಿಯ ಮಗಳನ್ನು ಕರೆದುಕೊಂಡು ಹೋಗುತ್ತದೆ. ನಾಯಕಿ ಮನೆಗೆ ಹಿಂದಿರುಗಿದಾಗ, ಅವಳ ತಂದೆ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ಅವಳಿಗೆ ಅವನನ್ನು ಉಳಿಸಲು ಸಾಧ್ಯವಾಗುವುದಿಲ್ಲ, ಮತ್ತು ಅವನು ಸಾಯುತ್ತಾನೆ. ನಾಯಕಿ ತನ್ನ ತಂದೆಯ ಅಂತ್ಯಕ್ರಿಯೆಗಾಗಿ ಹೆಚ್ಚು ಕಾಲ ಉಳಿಯುತ್ತಾಳೆ ಮತ್ತು ಅವಳು ಅಂತಿಮವಾಗಿ ಹಿಂದಿರುಗಿದಾಗ, ಎಲೆಕೋಸುಗಳ ರಾಶಿಯ ಕೆಳಗೆ ಮೃಗವು ಬಿದ್ದಿರುವುದನ್ನು ಅವಳು ಕಂಡುಕೊಂಡಳು. ಮಗಳು ಮೃಗವನ್ನು ಅವನ ಮೇಲೆ ನೀರನ್ನು ಸುರಿಯುವ ಮೂಲಕ ಪುನರುಜ್ಜೀವನಗೊಳಿಸಿದ ನಂತರ, ಅವನು ಸುಂದರ ರಾಜಕುಮಾರನಾಗಿ ಬದಲಾಗುತ್ತಾನೆ. ಈ ಕಥೆಯು ೧೮೧೨ ರಲ್ಲಿ ಬ್ರದರ್ಸ್ ಗ್ರಿಮ್ ಅವರ ಸಂಗ್ರಹದ ಮೊದಲ ಆವೃತ್ತಿಯಲ್ಲಿ ಕಾಣಿಸಿಕೊಂಡಿತು, ಆದರೆ ಕಥೆಯು ಅದರ ಫ್ರೆಂಚ್ ಪ್ರತಿರೂಪಕ್ಕೆ ಹೋಲುವ ಕಾರಣ, ಅವರು ಮುಂದಿನ ಆವೃತ್ತಿಗಳಲ್ಲಿ ಅದನ್ನು ಬಿಟ್ಟುಬಿಟ್ಟರು. ಇತರ ಜಾನಪದಶಾಸ್ತ್ರಜ್ಞರು ಜರ್ಮನ್-ಮಾತನಾಡುವ ಪ್ರದೇಶಗಳಿಂದ ರೂಪಾಂತರಗಳನ್ನು ಸಂಗ್ರಹಿಸುತ್ತಿದ್ದರೂ, ಲುಡ್ವಿಗ್ ಬೆಚ್‌ಸ್ಟೈನ್ ಕಥೆಯ ಎರಡು ಆವೃತ್ತಿಗಳನ್ನು ಪ್ರಕಟಿಸಿದರು. ಮೊದಲನೆಯದರಲ್ಲಿ, ನಾಯಕಿ ಲಿಟಲ್ ಬ್ರೂಮ್‌ಸ್ಟಿಕ್, ನೆಟ್ಟನ್‌ಗೆ ಲಿಟಲ್ ಬ್ರೂಮ್‌ಸ್ಟಿಕ್ ಎಂಬ ಉತ್ತಮ ಸ್ನೇಹಿತೆ ಇದ್ದಾಳೆ ಏಕೆಂದರೆ ಅವಳ ತಂದೆ ಪೊರಕೆ ತಯಾರಕ. ದಿ ಸಮ್ಮರ್ ಅಂಡ್ ವಿಂಟರ್ ಗಾರ್ಡನ್‌ನಲ್ಲಿರುವಂತೆ, ನೆಟ್ಚೆನ್ ಚಳಿಗಾಲದಲ್ಲಿ ಗುಲಾಬಿಗಳನ್ನು ಕೇಳುತ್ತಾಳೆ, ಆಕೆಯ ತಂದೆ ಬೀಸ್ಟ್ಸ್ ಗಾರ್ಡನ್‌ನಲ್ಲಿ ಮಾತ್ರ ಕಂಡುಕೊಳ್ಳುತ್ತಾನೆ. ನೆಟ್ಟನ್‌ನನ್ನು ಮೃಗದ ಕೋಟೆಗೆ ಕರೆತರಲು ಒಂದು ಗಾಡಿ ಬಂದಾಗ, ನೆಟ್ಟನ್‌ನ ತಂದೆ ನೆಟ್ಟನ್‌ನಂತೆ ನಟಿಸುವ ಲಿಟಲ್ ಬ್ರೂಮ್‌ಸ್ಟಿಕ್ಯನ್ನು ಕಳುಹಿಸುತ್ತಾನೆ. ಬೀಸ್ಟ್ ಈ ಯೋಜನೆಯನ್ನು ಕಂಡುಹಿಡಿದನು, ಲಿಟಲ್ ಬ್ರೂಮ್ ಸ್ಟಿಕ್ ಅನ್ನು ಮನೆಗೆ ಹಿಂದಿರುಗಿಸುತ್ತಾನೆ ಮತ್ತು ನೆಟ್ಚೆನ್ ಅನ್ನು ಬೀಸ್ಟ್ ಕೋಟೆಗೆ ಕಳುಹಿಸಲಾಗುತ್ತದೆ. ರಾಜಕುಮಾರನ ತೋಟದ ಸಸ್ಯದ ರಸವನ್ನು ಬಳಸಿ ತನ್ನ ತಂದೆಯನ್ನು ಗುಣಪಡಿಸಲು ನೆಟ್ಟನ್ ತನ್ನ ಕುಟುಂಬಕ್ಕೆ ಭೇಟಿ ನೀಡುವ ಮೊದಲು ರಾಜಕುಮಾರ ನಿರಾಶೆಗೊಂಡನು. ಅವಳ ಅದೃಷ್ಟದ ಬಗ್ಗೆ ಅಸೂಯೆ ಪಟ್ಟ ನೆಟ್ಟನ್ ಸಹೋದರಿಯರು ಅವಳನ್ನು ನೀರಿನಲ್ಲಿ ಮುಳುಗಿಸುತ್ತಾರೆ, ಆದರೆ ನೆಟ್ಟನ್ ರಾಜಕುಮಾರನನ್ನು ಶಪಿಸಿದ ಅದೇ ಮಾಂತ್ರಿಕ ಆಕೆಯನ್ನು ಕಾಪಾಡುತ್ತಾನೆ. ನೆಟ್ಟನ್‌ನ ಹಿರಿಯ ಸಹೋದರಿಯರು ತುಂಬಾ ಅಪಾಯಕಾರಿ, ಆದರೆ ನೆಟ್ಟನ್ ಅವರು ಸಾಯುವುದನ್ನು ಬಯಸುವುದಿಲ್ಲ, ಆದ್ದರಿಂದ ಮಾಂತ್ರಿಕನು ಅವರನ್ನು ಕಲ್ಲಿನ ಪ್ರತಿಮೆಗಳಾಗಿ ಪರಿವರ್ತಿಸುತ್ತಾನೆ. ಬೆಚ್‌ಸ್ಟೈನ್‌ನ ಎರಡನೇ ಆವೃತ್ತಿಯಾದ ದಿ ಲಿಟಲ್ ನಟ್ ಟ್ವಿಗ್ (ದಾಸ್ ನುಜ್‌ವೀಗ್ಲಿನ್) ನಲ್ಲಿ ನಾಯಕಿ ಒಂದು ರೆಂಬೆಯನ್ನು ಕೇಳುತ್ತಾಳೆ. ತಂದೆ ಅಂತಿಮವಾಗಿ ಅದನ್ನು ಕಂಡುಕೊಂಡಾಗ, ಅವನು ಕರಡಿಯೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ, ಅವನು ಮನೆಗೆ ಬಂದಾಗ ಅವನು ಭೇಟಿಯಾಗುವ ಮೊದಲ ಜೀವಿಯನ್ನು ಕರದಿ ಬಳಿ ಕಳುಹಿಸುವ ಭರವಸೆ ನೀಡುತ್ತಾನೆ. ಅವನ ಕಿರಿಯ ಮಗಳು ಅವನನ್ನು ಮೊದಲು ಭೇಟೀಯಾಗುತ್ತಾಳೆ. ಲಿಟಲ್ ಬ್ರೂಮ್‌ಸ್ಟಿಕ್‌ನಲ್ಲಿರುವಂತೆ, ವ್ಯಾಪಾರಿ ಮತ್ತೊಂದು ಹುಡುಗಿಯನ್ನು ಕಳುಹಿಸುವ ಮೂಲಕ ಕರಡಿಯನ್ನು ಮೋಸಗೊಳಿಸಲು ಪ್ರಯತ್ನಿಸುತ್ತಾನೆ, ಆದರೆ ಕರಡಿ ಅವನ ಯೋಜನೆಯನ್ನು ಕಂಡುಹಿಡಿದನು ಹಾಗಾಗಿ ವ್ಯಾಪಾರಿಯ ಮಗಳನ್ನು ಕರಡಿಯ ಬಳಿ ಕಳುಹಿಸಲಾಗುತ್ತದೆ. ಅವಳು ಮತ್ತು ಕರಡಿ ಅಸಹ್ಯಕರ ಜೀವಿಗಳ ಹನ್ನೆರಡು ಕೋಣೆಗಳನ್ನು ದಾಟಿದ ನಂತರ, ಕರಡಿ ರಾಜಕುಮಾರನಾಗಿ ಬದಲಾಗುತ್ತದೆ. ಕಾರ್ಲ್ ಮತ್ತು ಥಿಯೋಡರ್ ಕೋಲ್ಶೋರ್ನ್ ಹ್ಯಾನೋವರ್ನಿಂದ ಎರಡು ಆವೃತ್ತಿಗಳನ್ನು ಸಂಗ್ರಹಿಸಿದರು. ಮೊದಲನೆಯದರಲ್ಲಿ, ದಿ ಕ್ಲಿಂಕಿಂಗ್ ಕ್ಲಾಂಕಿಂಗ್ ಲೋವೆಸ್ಲೀಫ್ (ವೋಮ್ ಕ್ಲಿಂಕೆಸ್ಕ್ಲ್ಯಾಂಕನ್ ಲೊವೆಸ್ಬ್ಲಾಟ್), ನಾಯಕಿ ರಾಜನ ಮಗಳು. ರಾಜನು ಮನೆಗೆ ಬಂದಾಗ ಅವನನ್ನು ಸ್ವಾಗತಿಸುವ ಮೊದಲ ವ್ಯಕ್ತಿಯನ್ನು ನೀಡುವುದಾಗಿ ಭರವಸೆ ನೀಡಿ, ಕಪ್ಪು ನಾಯಿಮರಿಯೊಂದಿಗೆ ಒಪ್ಪಂದ ಮಾಡಿಕೊಂಡ ನಂತರ ಮಾತ್ರ ರಾಜಕುಮಾರಿ ಕೇಳಿದ ಎಲೆ ಅವನಿಗೆ ದೊರೆಯುತ್ತದೆ. ಇದು ಅವನ ಕಿರಿಯ ಮಗಳು ಎಂದು ತಿರುಗುತ್ತದೆ. ವ್ಯಾಪಾರಿ ನಾಯಿಮರಿಯನ್ನು ಮೋಸಗೊಳಿಸಲು ಪ್ರಯತ್ನಿಸುತ್ತಾನೆ, ಅವನಿಗೆ ರಾಜಕುಮಾರಿಯಂತೆ ನಟಿಸುವ ಇತರ ಹುಡುಗಿಯರನ್ನು ನೀಡುತ್ತಾನೆ, ಆದರೆ ನಾಯಿಮರಿ ಇದು ತಿಳಿಯುತ್ತದೆ. ಅಂತಿಮವಾಗಿ, ರಾಜಕುಮಾರಿಯನ್ನು ಪೂಡ್ಲ್‌ಗೆ ಕಳುಹಿಸಲಾಗುತ್ತದೆ, ಅವರು ಅವಳನ್ನು ಕಾಡಿನ ಮಧ್ಯದಲ್ಲಿರುವ ಕ್ಯಾಬಿನ್‌ಗೆ ಕರೆತರುತ್ತಾರೆ, ಅಲ್ಲಿ ರಾಜಕುಮಾರಿ ತುಂಬಾ ಒಂಟಿಯಾಗಿರುತ್ತಾಳೆ. ವಯಸ್ಸಾದ ಭಿಕ್ಷುಕ ಮಹಿಳೆಯಾಗಿದ್ದರೂ ಸಹ ಪರವಾಗಿಲ್ಲಾ ಯಾರದರು ಒಬ್ಬರು ಜೊತೆಬ ಬೇಕು ಎಂದು ಬಯಸುತ್ತಾಳೆ. ಕ್ಷಣಮಾತ್ರದಲ್ಲಿ, ವಯಸ್ಸಾದ ಭಿಕ್ಷುಕ ಮಹಿಳೆ ಕಾಣಿಸಿಕೊಳ್ಳುತ್ತಾಳೆ ಮತ್ತು ರಾಜಕುಮಾರಿಯ ಮದುವೆಗೆ ಅವಳನ್ನು ಆಹ್ವಾನಿಸಳು ತಿಳಿಸುತ್ತಾಳೆ ಅದರ ಬದಲಿಗೆ ಆಕೆ ಆ ಮಾಯೆಯನ್ನು ಹೇಗೆ ಮುರಿಯಬೇಕು ಎಂದು ರಾಜಕುಮಾರಿಗೆ ಹೇಳುತ್ತಾಳೆ. ರಾಜಕುಮಾರಿಯು ತನ್ನ ಭರವಸೆಯನ್ನು ಉಳಿಸಿಕೊಳ್ಳುತ್ತಾಳೆ ಮತ್ತು ವೃದ್ಧ ಭಿಕ್ಷುಕ ಮಹಿಳೆಯನ್ನು ನೋಡಿ ಅಸಹ್ಯ ವ್ಯಕ್ತಪಡಿಸಿದ ಆಕೆಯ ತಾಯಿ ಮತ್ತು ಸಹೋದರಿಯರು ವಕ್ರ ಮತ್ತು ಕುಂಟರಾಗುತ್ತಾರೆ. ಕಾರ್ಲ್ ಮತ್ತು ಥಿಯೋಡರ್ ಕೋಲ್ಶೋರ್ನ್ ಅವರ ಎರಡನೇ ಆವೃತ್ತಿಯಾದ ದಿ ಕರ್ಸ್ಡ್ ಫ್ರಾಗ್ (ಡೆರ್ ವೆರ್ವುನ್‌ಸ್ಚೆನ್ ಫ್ರೋಷ್) ನಲ್ಲಿ ನಾಯಕಿ ಒಬ್ಬ ವ್ಯಾಪಾರಿಯ ಮಗಳು. ಮಂತ್ರಿಸಿದ ರಾಜಕುಮಾರ ಒಂದು ಕಪ್ಪೆ, ಮತ್ತು ಮಗಳು ಮೂರು ಬಣ್ಣದ ಗುಲಾಬಿಯನ್ನು ಕೇಳುತ್ತಾಳೆ. ಅರ್ನ್ಸ್ಟ್ ಮೀಯರ್ ಅವರು ನೈಋತ್ಯ ಜರ್ಮನಿಯ ಸ್ವಾಬಿಯಾದಿಂದ ಒಂದು ಆವೃತ್ತಿಯನ್ನು ಸಂಗ್ರಹಿಸಿದರು, ಇದರಲ್ಲಿ ನಾಯಕಿಗೆ ಇಬ್ಬರ ಬದಲಿಗೆ ಒಬ್ಬ ಸಹೋದರಿ ಮಾತ್ರ ಇದುತ್ತಾಳೆ. ಇಗ್ನಾಜ್ ಮತ್ತು ಜೋಸೆಫ್ ಜಿಂಗರ್ಲೆ ಅವರು ಟ್ಯಾನ್‌ಹೈಮ್‌ನಿಂದ ದಿ ಬೇರ್ (ಡೆರ್ ಬಾರ್) ಎಂಬ ಶೀರ್ಷಿಕೆಯ ಆಸ್ಟ್ರಿಯನ್ ರೂಪಾಂತರವನ್ನು ಸಂಗ್ರಹಿಸಿದರು, ಇದರಲ್ಲಿ ನಾಯಕಿ ವ್ಯಾಪಾರಿಯ ಮೂವರು ಹೆಣ್ಣುಮಕ್ಕಳಲ್ಲಿ ಹಿರಿಯಳು. ದಿ ಸಮ್ಮರ್ ಅಂಡ್ ವಿಂಟರ್ ಗಾರ್ಡನ್ ಮತ್ತು ಲಿಟಲ್ ಬ್ರೂಮ್ ಸ್ಟಿಕ್ ನಲ್ಲಿರುವಂತೆ, ನಾಯಕಿ ಚಳಿಗಾಲದ ಮಧ್ಯದಲ್ಲಿ ಗುಲಾಬಿಯನ್ನು ಕೇಳುತ್ತಾನೆ.ಜಿಂಗರ್ಲೆನ ಆವೃತ್ತಿಯಂತೆ, ಬೀಸ್ಟ್ ಒಂದು ಕರಡಿ. ಒಟ್ಟೊ ಸುಟರ್‌ಮಿಸ್ಟರ್ ಸಂಗ್ರಹಿಸಿದ ದಿ ಬೇರ್ ಪ್ರಿನ್ಸ್ (ಡೆರ್ ಬೆರೆನ್‌ಪ್ರಿಂಜ್) ಎಂಬ ಸ್ವಿಸ್ ರೂಪಾಂತರದಲ್ಲಿ, ಕಿರಿಯ ಮಗಳು ದ್ರಾಕ್ಷಿಯನ್ನು ಕೇಳುತ್ತಾಳೆ. ====ಸ್ಕ್ಯಾಂಡಿನೇವಿಯಾ==== ಎವಾಲ್ಡ್ ಟ್ಯಾಂಗ್ ಕ್ರಿಸ್ಟೆನ್ಸನ್ ಡ್ಯಾನಿಶ್ ಆವೃತ್ತಿಯನ್ನು ಸಂಗ್ರಹಿಸಿದರು. ಅದು ಬ್ಯೂಮಾಂಟ್ನ ಆವೃತ್ತಿಯನ್ನು ಬಹುತೇಕ ನಿಖರವಾಗಿ ಅನುಸರಿಸುತ್ತದೆ. ಅತ್ಯಂತ ಗಮನಾರ್ಹವಾದ ವ್ಯತ್ಯಾಸವೆಂದರೆ ಮಂತ್ರಿಸಿದ ರಾಜಕುಮಾರನು ಕುದುರೆಯಾಗಿದ್ದಾನೆ. ಫರೋ ಐಲ್ಯಾಂಡ್‌ನ ಒಂದು ಆವೃತ್ತಿಯಲ್ಲಿ, ಕಿರಿಯ ಮಗಳು ಗುಲಾಬಿಯ ಬದಲಿಗೆ ಸೇಬನ್ನು ಕೇಳುತ್ತಾಳೆ. ====ರಷ್ಯಾ ಮತ್ತು ಪೂರ್ವ ಯುರೋಪ್==== ಅಲೆಕ್ಸಾಂಡರ್ ಅಫನಸ್ಯೆವ್ ರಷ್ಯಾದ ಆವೃತ್ತಿಯನ್ನು ಸಂಗ್ರಹಿಸಿದರು, ದಿ ಎನ್ಚ್ಯಾಂಟೆಡ್ ಟ್ಸಾರೆವಿಚ್, ಇದರಲ್ಲಿ ಕಿರಿಯ ಮಗಳು ಹೂವನ್ನು ಬಯಸುತ್ತಾಳೆ. ಇದರಲ್ಲಿ ರಾಜಕುಮಾರ ರೆಕ್ಕೆವುಳ್ಳ ಮೂರು ತಲೆಯ ಹಾವು. ಉಕ್ರೇನಿಯನ್ ಆವೃತ್ತಿಯಲ್ಲಿ, ನಾಯಕಿಯ ಪೋಷಕರು ಇಬ್ಬರೂ ಸತ್ತಿದ್ದಾರೆ. ಹಾವಿನ ರೂಪವನ್ನು ಹೊಂದಿರುವ ಮೃಗವು ಜನರನ್ನು ಪುನರುಜ್ಜೀವನಗೊಳಿಸುವ ಸಾಮರ್ಥ್ಯವನ್ನು ಅವಳಿಗೆ ನೀಡುತ್ತದೆ. ನಾಯಕಿಯು ಮಜೋವಿಯಾದಿಂದ ಪೋಲಿಷ್ ಆವೃತ್ತಿಯಲ್ಲಿ ಸೇಬು ಕೂಡ ಒಂದು ಸಂಬಂಧಿತ ಪಾತ್ರವನ್ನು ವಹಿಸುತ್ತದೆ. ನಾಯಕಿ ತನ್ನ ಕುಟುಂಬವನ್ನು ಭೇಟಿ ಮಾಡಲು ಹೋದ ಸಂದರ್ಭದಲ್ಲಿ ತಾನು ಭರವಸೆ ನೀಡಿದ್ದಕ್ಕಿಂತ ಹೆಚ್ಚು ಕಾಲ ಉಳಿಯುತ್ತಿದ್ದೇನೆ ಎಂದು ನಾಯಕಿಗೆ ಅದು ಎಚ್ಚರಿಕೆ ನೀಡುತ್ತದೆ. ಕ್ರಾಕೋವ್‌ನ ಮತ್ತೊಂದು ಪೋಲಿಷ್ ಆವೃತ್ತಿಯಲ್ಲಿ, ನಾಯಕಿಯನ್ನು ಬಸಿಯಾ ಎಂದು ಕರೆಯಲಾಗುತ್ತದೆ ಮತ್ತು ಆಕೆ ಮಲತಾಯಿ ಮತ್ತು ಇಬ್ಬರು ಸಹೋದರಿಯರನ್ನು ಹೊಂದಿದ್ದಾಳೆ. ಝೆಕ್ ರೂಪಾಂತರದಲ್ಲಿ, ನಾಯಕಿಯ ತಾಯಿ ಹೂವನ್ನು ಕೀಳುತ್ತಾಳೆ ಮತ್ತು ಮೃಗದೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುತ್ತಾಳೆ. ನಂತರ ನಾಯಕಿ ಶಾಪವನ್ನು ಮುರಿಯಲು ಮೃಗದ ಶಿರಚ್ಛೇದ ಮಾಡುತ್ತಾಳೆ. ಮೊರಾವಿಯನ್ ಆವೃತ್ತಿಯಲ್ಲಿ, ಕಿರಿಯ ಮಗಳು ಮೂರು ಬಿಳಿ ಗುಲಾಬಿಗಳನ್ನು ಕೇಳುತ್ತಾಳೆ, ಮತ್ತು ಬೀಸ್ಟ್ ನಾಯಿಯಾಗಿದೆ. ಮತ್ತೊಂದು ಮೊರಾವಿಯನ್ ಆವೃತ್ತಿಯಲ್ಲಿ, ನಾಯಕಿ ಒಂದೇ ಕೆಂಪು ಗುಲಾಬಿಯನ್ನು ಕೇಳುತ್ತಾಳೆ ಮತ್ತು ಬೀಸ್ಟ್ ಒಂದು ಕರಡಿಯಾಗಿದೆ. ಪಾವೊಲ್ ಡೊಬ್ಸಿನ್ಸ್ಕಿ ಸಂಗ್ರಹಿಸಿದ ದ ತ್ರೀ ರೋಸಸ್ (ಟ್ರೋಜ್ರುಜಾ), ಸ್ಲೋವಾಕಿಯನ್ ರೂಪಾಂತರದಲ್ಲಿ ಕೂಡ ಬೀಸ್ಟ್ ಕರಡಿಯಾಗಿದೆ, ಇದರಲ್ಲಿ ಕಿರಿಯ ಮಗಳು ಒಂದೇ ಕಾಂಡದ ಮೇಲೆ ಮೂರು ಗುಲಾಬಿಗಳನ್ನು ಕೇಳುತ್ತಾಳೆ. ಲೈವ್ಕ್‌ನ ಸ್ಲೋವೇನಿಯನ್ ಆವೃತ್ತಿಯಲ್ಲಿ ದಿ ಎನ್‌ಚ್ಯಾಂಟೆಡ್ ಬೇರ್ ಅಂಡ್ ದಿ ಕ್ಯಾಸಲ್ (ಮೆಡ್‌ವೆಡ್‌ನಲ್ಲಿ ಝಕಾರನ್ ಗ್ರ್ಯಾಡ್) ಎಂಬ ಶೀರ್ಷಿಕೆಯಡಿಯಲ್ಲಿ, ಹಳೆಯ ಧೂಳಿನ ಪುಸ್ತಕದಲ್ಲಿ ಮಂತ್ರಿಸಿದ ಕೋಟೆಯ ಭವಿಷ್ಯದ ಬಗ್ಗೆ ಓದುವ ನಾಯಕಿ ಅದರ ಶಾಪವನ್ನು ಮುರಿಯುತ್ತಾಳೆ. ದಿ ಸ್ಪೀಕಿಂಗ್ ಗ್ರೇಪ್ಸ್, ದ ಸ್ಮೈಲಿಂಗ್ ಆಪಲ್ ಮತ್ತು ಟಿಂಕ್ಲಿಂಗ್ ಏಪ್ರಿಕಾಟ್ ಎಂಬ ಶೀರ್ಷಿಕೆಯ ಹಂಗೇರಿಯನ್ ಆವೃತ್ತಿಯಲ್ಲಿ, ರಾಜಕುಮಾರಿಯು ತನ್ನ ತಂದೆಯ ಬಳಿ ಹಣ್ಣುಗಳನ್ನು ಕೇಳುತ್ತಾಳೆ ಮತ್ತು ಬೀಸ್ಟ್ ಒಂದು ಹಂದಿಯಾಗಿದೆ. ಹಂದಿಯು ಕೆಸರಿನಲ್ಲಿ ಸಿಲುಕಿರುವ ರಾಜನ ಗಾಡಿಯನ್ನು ಚಲಿಸುವಂತೆ ಮಾಡಿದರೆ ರಾಜನು ತನ್ನ ಕಿರಿಯ ಮಗಳ ಕೈಯನ್ನು ಅವನಿಗೆ ನೀಡಲು ಒಪ್ಪುತ್ತಾನೆ. ====ಗ್ರೀಸ್ ಮತ್ತು ಸೈಪ್ರಸ್==== ಪಶ್ಚಿಮ ಗ್ರೀಸ್‌ನ ಜಕಿಂಥೋಸ್ ದ್ವೀಪದ ಒಂದು ಆವೃತ್ತಿಯಲ್ಲಿ, ರಾಜಕುಮಾರನನ್ನು ಅವನು ತಿರಸ್ಕರಿಸಿದ ನೆರೆಯಿಡ್‌ನಿಂದ ಹಾವಿನಂತೆ ಪರಿವರ್ತಿಸಲಾಯಿತು. ಸೈಪ್ರಸ್‌ನಿಂದ ಬಂದ ಆವೃತ್ತಿಯಲ್ಲಿ ರಾಜಕುಮಾರನು ಹಾವಿನಂತೆ ಮಾರ್ಪಟ್ಟಿದ್ದಾನೆ, ಅದರಲ್ಲಿ ಅವನ ಪ್ರೇಮಿಯಿಂದ ಅವನು ಶಾಪಗ್ರಸ್ತನಾಗುತ್ತಾನೆ. ಕೊನೆಯಲ್ಲಿ, ನಾಯಕಿಯ ಹಿರಿಯ ಸಹೋದರಿಯರನ್ನು ಕಲ್ಲಿನ ಕಂಬಗಳಾಗಿ ಪರಿವರ್ತಿಸಲಾಗುತ್ತದೆ. ===ಏಷ್ಯಾ=== ====ಪೂರ್ವ ಏಷ್ಯಾ==== ಉತ್ತರ ಅಮೆರಿಕಾದ ಮಿಷನರಿ ಅಡೆಲೆ ಎಮ್. ಫೀಲ್ಡ್, ಚೀನಾದಿಂದ ದಿ ಫೇರಿ ಸರ್ಪೆಂಟ್ ಎಂಬ ಶೀರ್ಷಿಕೆಯ ಆವೃತ್ತಿಯನ್ನು ಸಂಗ್ರಹಿಸಿದರು.ಅವಳು ಸಾಮಾನ್ಯವಾಗಿ ನೀರು ತರುತ್ತಿದ್ದ ಬಾವಿ ಬತ್ತಿಹೋಗುತ್ತದೆ, ಆದ್ದರಿಂದ ಅವಳು ಒಂದು ಬುಗ್ಗೆಗೆ ಹೋಗುತ್ತಾಳೆ. ನಾಯಕಿ ಹಿಂತಿರುಗಿದಾಗ, ಒಂದು ಹಾವು ಸಾಯುತ್ತಿರುವುದನ್ನು ಕಾಣುತ್ತಾಳೆ. ಅವನನ್ನು ನೀರಿನಲ್ಲಿ ಮುಳುಗಿಸುವುದರ ಮೂಲಕ ಅವನನ್ನು ಬದುಕಿಸುತ್ತಾಳೆ. ಇದು ಅವನನ್ನು ಮನುಷ್ಯನನ್ನಾಗಿ ಮಾಡುತ್ತದೆ. ಪರ್ಲ್ ಆಫ್ ದಿ ಸೀ ಎಂಬ ಎರಡನೇ ಚೈನೀಸ್ ರೂಪಾಂತರದಲ್ಲಿ, ಶ್ರೀಮಂತ ವ್ಯಾಪಾರಿ ಪೆಕೊಯ್ ಅವರ ಕಿರಿಯ ಮಗಳು ಕನಸಿನ ಕಂಡ ದಿ ಗ್ರೇಟ್ ವಾಲ್ ಆಫ್ ಚೀನಾದ ಚಿಪ್ ಅನ್ನು ಕೇಳುತ್ತಾಳೆ. ಆಕೆಯ ತಂದೆ ಚಿಪ್ ಅನ್ನು ಕದಿಯುತ್ತಾರೆ ಮತ್ತು ಅವರ ಯಜಮಾನನಿಗೆ ಕೆಲಸ ಮಾಡುವ ಟಾಟರ್‌ಗಳ ಸೈನ್ಯ ಆತನಿಗೆ ಬೆದರಿಕೆ ಹಾಕುತ್ತಾರೆ. ವಾಸ್ತವದಲ್ಲಿ, ಟಾಟರ್ಗಳ ಯಜಮಾನ ಆಕೆಯ ಚಿಕ್ಕಪ್ಪ ಚಾಂಗ್ ಆಗಿದ್ದು, ಅವರು ಕಥೆಯ ಮೊದಲು ಶಾಪಗ್ರಸ್ತನಾಗುತ್ತಾನೆ. ಮಹಿಳೆಯೊಬ್ಬರು ಅವನೊಂದಿಗೆ ಗ್ರೇಟ್ ವಾಲ್‌ನಲ್ಲಿ ವಾಸಿಸಲು ಒಪ್ಪಿಗೆ ನೀದಿದರೆ ಮಾತ್ರ ಅವನು ಶಾಪದಿಂದ ಬಿಡುಗಡೆ ಹೊಂದಲು ಸಾಧ್ಯವಿರುತ್ತದೆ. ===ಅಮೇರಿಕಾ=== ====ಯುನೈಟೆಡ್ ಸ್ಟೇಟ್ಸ್==== ವಿಲಿಯಂ ವೆಲ್ಸ್ ನೆವೆಲ್, ಐರಿಶ್ ಅಮೇರಿಕನ್ ರೂಪಾಂತರವನ್ನು ರೋಸ್ ಎಂಬ ಶೀರ್ಷಿಕೆಯ ಜರ್ನಲ್ ಆಫ್ ಅಮೇರಿಕನ್ ಫೋಕ್ಲೋರ್ ಅನ್ನು ಪ್ರಕಟಿಸಿದರು. ಈ ಆವೃತ್ತಿಯಲ್ಲಿ, ಮೃಗವು ಸಿಂಹದ ರೂಪವನ್ನು ಪಡೆಯುತ್ತದೆ. ಮೇರಿ ಕ್ಯಾಂಪ್‌ಬೆಲ್ ಅವರು ಅಪ್ಪಲಾಚಿಯನ್ ಪರ್ವತಗಳಿಂದ ಎ ಬಂಚ್ ಆಫ್ ಲಾರೆಲಾ ಬ್ಲೂಮ್ಸ್ ಫಾರ್ ಎ ಪ್ರೆಸೆಂಟ್ ಎಂಬ ಆವೃತ್ತಿಯನ್ನು ಸಂಗ್ರಹಿಸಿದರು. ಅದರಲ್ಲಿ ರಾಜಕುಮಾರನನ್ನು ಕಪ್ಪೆಯಾಗಿ ಪರಿವರ್ತಿಸಲಾಯಿತು. ಜೋಸೆಫ್ ಮೆಡಾರ್ಡ್ ಕ್ಯಾರಿಯರ್ ಅವರು ಒಂದು ಆವೃತ್ತಿಯನ್ನು ಸಂಗ್ರಹಿಸಿದರು, ಅದರಲ್ಲಿ ಮೃಗವು ಸಿಂಹದ ತಲೆ, ಕುದುರೆ ಕಾಲುಗಳು, ಗೂಳಿಯ ದೇಹ ಮತ್ತು ಹಾವಿನ ಬಾಲವನ್ನು ಹೊಂದಿದೆ ಎಂದು ವಿವರಿಸಲಾಗಿದೆ. ಬ್ಯೂಮಾಂಟ್‌ನ ಆವೃತ್ತಿಯ ಅಂತ್ಯದಂತೆ, ಸೌಂದರ್ಯದ ಸಹೋದರಿಯರನ್ನು ಕಲ್ಲಿನ ಪ್ರತಿಮೆಗಳಾಗಿ ಪರಿವರ್ತಿಸಲಾಗಿದೆ. ದಿ ರೋಸಿ ಸ್ಟೋರಿ ಎಂಬ ಶೀರ್ಷಿಕೆಯೊಂದಿಗೆ ಎಮೆಲಿನ್ ಎಲಿಜಬೆತ್ ಗಾರ್ಡನರ್ ಸಂಗ್ರಹಿಸಿದ ನ್ಯೂಯಾರ್ಕ್‌ನ ಸ್ಕೋಹರಿಯ ರೂಪಾಂತರದಲ್ಲಿ, ನಾಯಕಿಯನ್ನು ಎಲೆನ್ ಎಂದು ಹೆಸರಿಸಲಾಗಿದೆ. ಕಿರಿಯ ಮಗಳನ್ನು ಬೇಡುವ ಪಾತ್ರವು ತಲೆಯಿಲ್ಲದ ವ್ಯಕ್ತಿಯಾಗಿದೆ. ಫ್ಯಾನಿ ಡಿಕರ್ಸನ್ ಬರ್ಗೆನ್, ಗೋಲ್ಡನ್ ಬರ್ಡ್ ಶೀರ್ಷಿಕೆಯ ಒಂದು ವಿಘಟನೆಯ ರೂಪಾಂತರವನ್ನು ಪ್ರಕಟಿಸಿದರು, ಚಿನ್ನದ ಪಕ್ಷಿ ಕಿರಿಯ ಮಗಳು ಕೇಳುವ ವಸ್ತುವಾಗಿದೆ. ====ಮೆಕ್ಸಿಕೋ==== ಮೆಕ್ಸಿಕನ್ ಭಾಷಾಶಾಸ್ತ್ರಜ್ಞ ಪ್ಯಾಬ್ಲೊ ಗೊನ್ಜಾಲೆಜ್ ಕ್ಯಾಸನೋವಾ ಅವರು ನಹೌಟಲ್‌ನಿಂದ ಲಾ ಡೊನ್ಸೆಲ್ಲಾ ವೈ ಲಾ ಫಿಯೆರಾ ಎಂಬ ಶೀರ್ಷಿಕೆಯ ಆವೃತ್ತಿಯನ್ನು ಸಂಗ್ರಹಿಸಿದರು. ಅದರಲ್ಲಿ ತನ್ನ ಕುಟುಂಬದ ಮನೆಗೆ ಹಿಂದಿರುಗಿದ ನಂತರ, ನಾಯಕಿ ಮೃಗವು ನೆಲದ ಮೇಲೆ ಸತ್ತಿರುವುದನ್ನು ಕಂಡುಕೊಳ್ಳುತ್ತಾಳೆ. ಹುಡುಗಿ ಅವನ ಪಕ್ಕದಲ್ಲಿ ನಿದ್ರಿಸುತ್ತಾಳೆ, ಮತ್ತು ಅವಳು ಮೃಗದ ಕನಸು ಕಾಣುತ್ತಾಳೆ. ಅದು ನಿರ್ದಿಷ್ಟ ಹೂವನ್ನು ಕತ್ತರಿಸಿ ಅದರ ನೀರನ್ನು ಅವನ ಮುಖದ ಮೇಲೆ ಸಿಂಪಡಿಸಲು ಹೇಳುತ್ತದೆ. ನಾಯಕಿ ಹಾಗೆ ಮಾಡುತ್ತಾಳೆ ಮತ್ತು ಮೃಗವು ಸುಂದರ ಯುವಕನಾಗಿ ಬದಲಾಗುತ್ತದೆ.<ref>https://www.persee.fr/doc/carav_0008-0152_1976_num_27_1_2049</ref> ====ದಕ್ಷಿಣ ಮತ್ತು ಮಧ್ಯ ಅಮೇರಿಕಾ==== ಲಿಂಡೋಲ್ಫೊ ಗೋಮ್ಸ್, ಎ ಬೆಲಾ ಇ ಎ ಫೆರಾ ಎಂಬ ಶೀರ್ಷಿಕೆಯ ಬ್ರೆಜಿಲಿಯನ್ ಆವೃತ್ತಿಯನ್ನು ಸಂಗ್ರಹಿಸಿದರು. ಇದರಲ್ಲಿ ತಂದೆ ಬೀಸ್ಟ್‌ಗೆ ಮನೆಯಲ್ಲಿ ಆತನನ್ನು ಸ್ವಾಗತಿಸುವ ಮೊದಲ ಜೀವಿಯನ್ನು ನೀಡುವ ಭರವಸೆಯನ್ನು ಒಳಗೊಂಡಿದೆ. ನಾಯಕಿ ನಂತರ ಆಕೆಯ ಹಿರಿಯ ಸಹೋದರಿ ವಿವಾಹವಾಗುತ್ತಿರುವ ಕಾರಣ ಆಕೆಯ ಕುಟುಂಬವನ್ನು ಭೇಟಿ ಮಾಡುತ್ತಾಳೆ. ==ವಿಷಯಗಳು== ಹ್ಯಾರಿಸ್ ೧೮ನೇ ಶತಮಾನದಲ್ಲಿ ಕಾಲ್ಪನಿಕ ಕಥೆಯ ಎರಡು ಅತ್ಯಂತ ಜನಪ್ರಿಯ ಎಳೆಗಳನ್ನು ವಯಸ್ಕರಿಗೆ ಅದ್ಭುತ ಪ್ರಣಯ ಮತ್ತು ಮಕ್ಕಳಿಗೆ ನೀತಿಬೋಧಕ ಕಥೆ ಎಂದು ಗುರುತಿಸುತ್ತಾನೆ. ಬ್ಯೂಟಿ ಅಂಡ್ ದಿ ಬೀಸ್ಟ್ ಈ ಅಂತರವನ್ನು ಕಡಿಮೆ ಮಾಡುವುದರಿಂದ ಆಸಕ್ತಿದಾಯಕವಾಗಿದೆ. ವಿಲ್ಲೆನ್ಯೂವ್ ಅವರ ಆವೃತ್ತಿಯನ್ನು ವಯಸ್ಕರಿಗೆ ಸಲೂನ್ ಟೇಲ್ ಎಂದು ಬರೆಯಲಾಗಿದೆ ಮತ್ತು ಬ್ಯೂಮಾಂಟ್ ಅನ್ನು ಮಕ್ಕಳಿಗಾಗಿ ನೀತಿಬೋಧಕ ಕಥೆಯಾಗಿ ಬರೆಯಲಾಗಿದೆ. ==ವ್ಯಾಖ್ಯಾನ== ಟಾಟರ್ (೨೦೧೭) ಕಥೆಯನ್ನು ಪ್ರಪಂಚದಾದ್ಯಂತ ಜಾನಪದ ಕಥೆಗಳಲ್ಲಿ ಕಂಡುಬರುವ "ಪ್ರಾಣಿ ವಧುಗಳು ಮತ್ತು ವರಗಳು" ಎಂಬ ವಿಷಯಕ್ಕೆ ಹೋಲಿಸಿದ್ದಾರೆ ಮತ್ತು ಫ್ರೆಂಚ್ ಕಥೆಯು ನಿರ್ದಿಷ್ಟವಾಗಿ ೧೮ ನೇ ಶತಮಾನದ ಫ್ರಾನ್ಸ್‌ನಲ್ಲಿ ಯುವತಿಯರನ್ನು ಮದುವೆಗೆ ಸಿದ್ಧಪಡಿಸಲು ಉದ್ದೇಶಿಸಲಾಗಿದೆ ಎಂದು ಸೂಚಿಸಿದರು. ಕಾಲ್ಪನಿಕ ಕಥೆಗಳಲ್ಲಿ ನಗರ ತೆರೆಯುವಿಕೆಯು ಅಸಾಮಾನ್ಯವಾಗಿದೆ, ಇದು ತನ್ನ ಮೊದಲ ಬರವಣಿಗೆಯ ಸಮಯದಲ್ಲಿ ಸಂಭವಿಸುವ ಸಾಮಾಜಿಕ ಬದಲಾವಣೆಗಳನ್ನು ಪ್ರತಿಬಿಂಬಿಸಬಹುದು. ಹ್ಯಾಂಬರ್ಗರ್ ಅವರು ಜೀನ್ ಕಾಕ್ಟೋ ಅವರ ೧೯೪೫ ರ ಚಲನಚಿತ್ರ ರೂಪಾಂತರದಲ್ಲಿ ಬೀಸ್ಟ್‌ನ ವಿನ್ಯಾಸವು ಹೈಪರ್ಟ್ರಿಕೋಸಿಸ್‌ನಿಂದ ಬಳಲುತ್ತಿದ್ದ ಟೆನೆರೈಫ್‌ನ ಸ್ಥಳೀಯರಾದ ಪೆಟ್ರಸ್ ಗೊನ್ಸಾಲ್ವಸ್ ಅವರ ಭಾವಚಿತ್ರದಿಂದ ಪ್ರೇರಿತವಾಗಿದೆ ಎಂದು ಸೂಚಿಸುತ್ತಾರೆ. ಇದು ಅವರ ಮುಖ ಮತ್ತು ಇತರ ಭಾಗಗಳಲ್ಲಿ ಅಸಹಜ ಕೂದಲು ಬೆಳವಣಿಗೆಗೆ ಕಾರಣವಾಯಿತು ಮತ್ತು ಅವರು ಫ್ರೆಂಚ್ ರಾಜನ ರಕ್ಷಣೆಗೆ ಬಂದರು ಮತ್ತು ಕ್ಯಾಥರೀನ್ ಎಂಬ ಸುಂದರ ಪ್ಯಾರಿಸ್ ಮಹಿಳೆಯನ್ನು ವಿವಾಹವಾದರು.<ref>https://difundir.org/2016/02/01/la-bella-y-la-bestia-una-historia-real-inspirada-por-un-hombre-de-carne-y-hueso/</ref> ==ಆಧುನಿಕ ಬಳಕೆಗಳು ಮತ್ತು ರೂಪಾಂತರಗಳು== ಅನೇಕ ವರ್ಷಗಳಿಂದ ಈ ಕಥೆಯನ್ನು ಪರದೆ, ವೇದಿಕೆ, ಗದ್ಯ ಮತ್ತು ದೂರದರ್ಶನಕ್ಕೆ ಗಮನಾರ್ಹವಾಗಿ ಅಳವಡಿಸಲಾಗಿದೆ. ==ಉಲ್ಲೇಖಗಳು== hu1b4337j1tu5gh7p2cmjc20kuwa3zy 1111083 1111081 2022-08-01T10:24:28Z ವೈದೇಹೀ ಪಿ ಎಸ್ 52079 ವೈದೇಹೀ ಪಿ ಎಸ್ [[ಸದಸ್ಯ:Akshatha prabhu/ನನ್ನ ಪ್ರಯೋಗಪುಟ3]] ಪುಟವನ್ನು [[ಬ್ಯೂಟಿ ಅಂಡ್ ದಿ ಬೀಸ್ಟ್]] ಕ್ಕೆ ಸರಿಸಿದ್ದಾರೆ: ಲೇಖನ ತಯಾರಾಗಿದೆ wikitext text/x-wiki ಬ್ಯೂಟಿ ಅಂಡ್ ದಿ ಬೀಸ್ಟ್ ಇದು ಒಂದು ಕಾಲ್ಪನಿಕ ಕಥೆಯಾಗಿದೆ. ಫ್ರೆಂಚ್ [[ಕಾದಂಬರಿ|ಕಾದಂಬರಿಗಾರ್ತಿ]] [https://en.wikipedia.org/wiki/Gabrielle-Suzanne_de_Villeneuve ಗೇಬ್ರಿಯಲ್-ಸುಝೇನ್ ಬಾರ್ಬೋಟ್ ಡಿ ವಿಲ್ಲೆನ್ಯೂವ್] ಈ ಕಥೆಯನ್ನು ರಚಿಸಿದ್ದು ೧೭೪೦ ರಲ್ಲಿ ಲಾ ಜ್ಯೂನ್ ಅಮೇರಿಕೈನ್ ಎಟ್ ಲೆಸ್ ಕಾಂಟೆಸ್ ಮರಿನ್ಸ್ (ದ ಯಂಗ್ ಅಮೇರಿಕನ್ ಮತ್ತು ಮೆರೈನ್ ಟೇಲ್ಸ್) ನಲ್ಲಿ ಪ್ರಕಟಿಸಲಾಯಿತು.<ref>https://www.google.com/books/edition/Breaking_the_Magic_Spell/MxZFuahqzsMC?hl=en&gbpv=1&dq=beauty+and+the+beast+de+Villeneuve+Gabrielle-Suzanne+inpublisher:university+inpublisher:press&pg=PA10&printsec=frontcover</ref> ಆಕೆಯ ಸುದೀರ್ಘ ಆವೃತ್ತಿಯನ್ನು ಫ್ರೆಂಚ್ ಕಾದಂಬರಿಗಾರ್ತಿ ಜೀನ್-ಮೇರಿ ಲೆಪ್ರಿನ್ಸ್ ಡಿ ಬ್ಯೂಮಾಂಟ್ ಅವರು ೧೭೫೬ ರಲ್ಲಿ ಮ್ಯಾಗಸಿನ್ ಡೆಸ್ ಎನ್‌ಫಾಂಟ್ಸ್‌ನಲ್ಲಿ (ಮಕ್ಕಳ ಸಂಗ್ರಹಣೆ) ಸಂಕ್ಷೇಪಿಸಿ, ಪುನಃ ಬರೆದರು ಮತ್ತು ಪ್ರಕಟಿಸಿದರು. ನಂತರ, ಆಂಡ್ರ್ಯೂ ಲ್ಯಾಂಗ್ ಅವರು ೧೮೮೯ ರಲ್ಲಿ ಫೇರಿ ಬುಕ್ ಸರಣಿಯ ಒಂದು ಭಾಗವಾದ [https://en.wikipedia.org/wiki/Gabrielle-Suzanne_de_Villeneuve ಬ್ಲೂ ಫೇರಿ ಬುಕ್‌]ನಲ್ಲಿ ಕಥೆಯನ್ನು ಮರುಹೇಳಿದರು. ಪ್ರಸ್ತುತ ಕಾಲ್ಪನಿಕ ಕಥೆಯು ಪ್ರಾಚೀನ ಗ್ರೀಕ್ ಕಥೆಗಳಾದ ಲೂಸಿಯಸ್ ಅಪುಲಿಯಸ್ ಮಾಡೌರೆನ್ಸಿಸ್ ಅವರ ''ಕ್ಯುಪಿಡ್ ಅಂಡ್ ಸೈಕ್'' ನಿಂದ ಮತ್ತು ಜಿಯೋವಾನಿ ಫ್ರಾನ್ಸೆಸ್ಕೊ ಸ್ಟ್ರಾಪರೋಲಾ ಅವರು ದಿ ಫೇಸ್ಟಿಯಸ್ ನೈಟ್ಸ್ ಆಫ್‌ನಲ್ಲಿ ೧೫೫೦ ರ ಸುಮಾರಿಗೆ ಪ್ರಕಟಿಸಿದ [https://en.wikipedia.org/wiki/The_Pig_King ದಿ ಪಿಗ್ ಕಿಂಗ್] ಎಂಬ ಇಟಾಲಿಯನ್ ಕಾಲ್ಪನಿಕ ಕಥೆಯಿಂದ ಪ್ರಭಾವಿತವಾಗಿದೆ. ಕಥೆಯ ರೂಪಾಂತರಗಳು ಯುರೋಪಿನಾದ್ಯಂತ ತಿಳಿದಿವೆ. ಫ್ರಾನ್ಸ್‌ನಲ್ಲಿ, ಉದಾಹರಣೆಗೆ, [https://en.wikipedia.org/wiki/Z%C3%A9mire_et_Azor ಝೆಮಿರ್ ಮತ್ತು ಅಜೋರ್] ಕಥೆಯ ಆಪರೇಟಿಕ್ ಆವೃತ್ತಿಯಾಗಿದೆ, ಇದನ್ನು [https://en.wikipedia.org/wiki/Jean-Fran%C3%A7ois_Marmontel ಮಾರ್ಮೊಂಟೆಲ್] ಬರೆದಿದ್ದಾರೆ ಮತ್ತು ೧೭೭೧ ರಲ್ಲಿ ಗ್ರೆಟ್ರಿ ಸಂಯೋಜಿಸಿದ್ದಾರೆ, ಇದು ೧೯ ನೇ ಶತಮಾನದಲ್ಲಿ ಅಗಾಧ ಯಶಸ್ಸನ್ನು ಕಂಡಿತು. ಝೆಮಿರ್ ಮತ್ತು ಅಜೋರ್ ಕಥೆಯ ಎರಡನೇ ಆವೃತ್ತಿಯನ್ನು ಆಧರಿಸಿದೆ. ಪಿಯರೆ-ಕ್ಲೌಡ್ ನಿವೆಲ್ಲೆ ಡೆ ಲಾ ಚೌಸಿಯವರ ಅಮೋರ್ ಪೌರ್ ಅಮೋರ್ (ಲವ್ ಫಾರ್ ಲವ್), ಡಿ ವಿಲ್ಲೆನ್ಯೂವ್ ಅವರ ಆವೃತ್ತಿಯನ್ನು ಆಧರಿಸಿದ ೧೭೪೨ ನೇ ನಾಟಕವಾಗಿದೆ. ಡರ್ಹಾಮ್ ಮತ್ತು ಲಿಸ್ಬನ್ ವಿಶ್ವವಿದ್ಯಾಲಯಗಳ ಸಂಶೋಧಕರ ಪ್ರಕಾರ, ಕಥೆಯು ಸುಮಾರು ೧೦೦೦ ವರ್ಷಗಳ ಹಿಂದೆ ಹುಟ್ಟಿಕೊಂಡಿತು.<ref>https://www.bbc.com/news/uk-35358487</ref> [[ಚಿತ್ರ:Eleanor Vere Boyle Beauty and the Beast.jpg|300px|right|alt=Beauty and the beast|ಬ್ಯೂಟಿ ಅಂಡ್ ದಿ ಬೀಸ್ಟ್]] ==ಕಥಾವಸ್ತು== ===ವಿಲ್ಲೆನ್ಯೂವ್ ಅವರ ಆವೃತ್ತಿ=== ವಾಲ್ಟರ್ ಕ್ರೇನ್ ಚಿತ್ರಿಸಿದ ಬ್ಯೂಟಿ ಅಂಡ್ ದಿ ಬೀಸ್ಟ್‌ಗೆ ವಿವರಣೆ ಇಂತಿದೆ: ಒಬ್ಬ ವಿಧುರ ವ್ಯಾಪಾರಿ ತನ್ನ ಹನ್ನೆರಡು ಮಕ್ಕಳೊಂದಿಗೆ (ಆರು ಗಂಡು ಮತ್ತು ಆರು ಹೆಣ್ಣುಮಕ್ಕಳು) ಭವನದಲ್ಲಿ ವಾಸಿಸುತ್ತಿದ್ದನು. ಅವನ ಎಲ್ಲಾ ಹೆಣ್ಣುಮಕ್ಕಳು ಸುಂದರವಾಗಿದ್ದರು, ಆದರೆ ಕಿರಿಯ ಮಗಳಿಗೆ ''ಲಿಟಲ್ ಬ್ಯೂಟಿ'' ಎಂದು ಹೆಸರಿಸಲಾಯಿತು, ಏಕೆಂದರೆ ಅವಳು ಎಲ್ಲರಲ್ಲಿ ಅತ್ಯಂತ ಸುಂದರವಾಗಿದ್ದಳು. ಅವಳು ಯುವ ವಯಸ್ಕಳಾಗುವವರೆಗೂ ''ಬ್ಯೂಟಿ'' ಎಂದು ಹೆಸರಿಸಲ್ಪಟ್ಟಳು. ಅವಳು ಅತ್ಯಂತ ಸುಂದರ, ಹಾಗೆಯೇ ದಯೆ, ಚೆನ್ನಾಗಿ ಓದುವ ಮತ್ತು ಶುದ್ಧ ಹೃದಯದವಳಾಗಿದ್ದಳು; ಹಿರಿಯ ಸಹೋದರಿಯರು ಇದಕ್ಕೆ ವಿರುದ್ಧವಾಗಿ, ಕ್ರೂರ, ಸ್ವಾರ್ಥ ಮನೋಭಾವದವರಾಗಿದ್ದರು ಹಾಗು ''ಲಿಟಲ್ ಬ್ಯೂಟಿ''ಯ ಬಗ್ಗೆ ಅಸೂಯೆ ಪಡುತ್ತಿದ್ದರು. ವ್ಯಾಪಾರಿಯು ಸಮುದ್ರದಲ್ಲಿ ಬಿರುಗಾಳಿಯಲ್ಲಿ ತನ್ನ ಸಂಪತ್ತನ್ನು ಕಳೆದುಕೊಳ್ಳುತ್ತಾನೆ, ಇದು ಅವನ ವ್ಯಾಪಾರಿ ನೌಕಾಪಡೆಯನ್ನು ಮುಳುಗಿಸುತ್ತದೆ. ಪರಿಣಾಮವಾಗಿ ಅವನು ಮತ್ತು ಅವನ ಮಕ್ಕಳು ಕಾಡಿನಲ್ಲಿ ಒಂದು ಸಣ್ಣ ಕುಟೀರದಲ್ಲಿ ವಾಸಿಸಲು ಮತ್ತು ಜೀವನಕ್ಕಾಗಿ ದುಡಿಯಲು ಒತ್ತಾಯಿಸಲ್ಪಟ್ಟಡುತ್ತಾರೆ. ಬ್ಯೂಟಿ ಹರ್ಷಚಿತ್ತದಿಂದ ಗ್ರಾಮೀಣ ಜೀವನಕ್ಕೆ ಹೊಂದಿಕೊಳ್ಳಲು ದೃಢ ಸಂಕಲ್ಪವನ್ನು ಮಾಡಿದರೆ, ಅವಳ ಸಹೋದರಿಯರು ಅವಳ ನಿರ್ಣಯವನ್ನು ಮೂರ್ಖತನವೆಂದು ತಪ್ಪಾಗಿ ಗ್ರಹಿಸುತ್ತಾರೆ. ಕೆಲವು ವರ್ಷಗಳ ನಂತರ, ವ್ಯಾಪಾರಿಯು ತಾನು ಕಳುಹಿಸಿದ ವ್ಯಾಪಾರ [[ಹಡಗು|ಹಡಗುಗಳಲ್ಲಿ]] ಒಂದು ತನ್ನ ಸಹಚರರ ನಾಶದಿಂದ ತಪ್ಪಿಸಿಕೊಂಡು ಬಂದರಿಗೆ ಮರಳಿದೆ ಎಂದು ಕೇಳುತ್ತಾನೆ. ಹೊರಡುವ ಮೊದಲು, ಅವನು ತಮ್ಮ ಮಕ್ಕಳು ಏನಾದರೂ ಉಡುಗೊರೆಗಳನ್ನು ಬಯಸುತ್ತಾರೆಯೇ ಎಂದು ಕೇಳುತ್ತಾರೆ. ಅವನ ಸಂಪತ್ತು ಮರಳಿದೆ ಎಂದು ಭಾವಿಸಿ ಅವನ ಹಿರಿಯ ಹೆಣ್ಣುಮಕ್ಕಳು ಬಟ್ಟೆ, ಆಭರಣಗಳು ಮತ್ತು ಅತ್ಯುತ್ತಮವಾದ ಉಡುಪುಗಳನ್ನು ಕೇಳುತ್ತಾರೆ. ಆದರೆ ಬ್ಯೂಟಿ ತನ್ನ ತಂದೆಯನ್ನು ಸುರಕ್ಷಿತವಾಗಿರಲು ತಿಳಿಸಿ ಬೇರೆ ಏನನ್ನೂ ಕೇಳುವುದಿಲ್ಲ, ಆದರೆ ಅವನು ಅವಳಿಗೆ ಉಡುಗೊರೆಯನ್ನು ಖರೀದಿಸಲು ಒತ್ತಾಯಿಸಿದಾಗ, ತಮ್ಮ ದೇಶದ ಯಾವುದೇ ಭಾಗದಲ್ಲಿ ಬೆಳೆಯದ [[ಗುಲಾಬಿ|ಗುಲಾಬಿಯ]] ಭರವಸೆಯಿಂದ ಅವಳು ತೃಪ್ತಳಾಗುತ್ತಾಳೆ. ವ್ಯಾಪಾರಿಯು ಅವನ ಸಾಲವನ್ನು ಪಾವತಿಸಲು ಅವನ ಹಡಗಿನ ಸರಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಂಡುಕೊಳ್ಳುತ್ತಾನೆ, ಅವನು ಹಣವಿಲ್ಲದೆ ಮತ್ತು ಅವನ ಮಕ್ಕಳ ಉಡುಗೊರೆಗಳನ್ನು ಖರೀದಿಸಲು ಸಾಧ್ಯವಾಗದೆ ನಿರಾಶನಾಗುತ್ತಾನೆ. ಅವನು ಹಿಂದಿರುಗುವ ಸಮಯದಲ್ಲಿ, ಕೆಟ್ಟ [[ಚಂಡಮಾರುತ|ಚಂಡಮಾರುತದ]] ಸಮಯದಲ್ಲಿ ವ್ಯಾಪಾರಿ ಕಳೆದುಹೋಗುತ್ತಾನೆ. ಆಶ್ರಯ ಪಡೆಯಲು, ಅವನು ಕೋಟೆಯ ಮೇಲೆ ಬರುತ್ತಾನೆ. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ನೋಡಿ, ವ್ಯಾಪಾರಿ ಒಳಗೆ ನುಸುಳುತ್ತಾನೆ ಮತ್ತು ಒಳಗೆ ಆಹಾರ ಮತ್ತು ಪಾನೀಯವನ್ನು ತುಂಬಿದ ಮೇಜುಗಳನ್ನು ಕಾಣುತ್ತಾನೆ. ಅದನ್ನು ಕೋಟೆಯ ಅದೃಶ್ಯ ಮಾಲೀಕರು ತನಗಾಗಿ ಬಿಟ್ಟುಕೊಟ್ಟಿದ್ದಾರೆ ಎಂದು ಭಾವಿಸಿ ವ್ಯಾಪಾರಿ ಈ ಉಡುಗೊರೆಯನ್ನು ಸ್ವೀಕರಿಸುತ್ತಾನೆ ಮತ್ತು ರಾತ್ರಿಯನ್ನು ಅಲ್ಲಿಯೇ ಕಳೆಯುತ್ತಾನೆ. ಮರುದಿನ ಬೆಳಿಗ್ಗೆ, ವ್ಯಾಪಾರಿಯು ಅರಮನೆಯನ್ನು ತನ್ನ ಸ್ವಂತ ಆಸ್ತಿ ಎಂಬಂತೆ ನೋಡಲು ಬಂದನು ಮತ್ತು ತನ್ನ ಮಕ್ಕಳನ್ನು ಕರೆತರಲು ಹೊರಟನು ಆಗ ಅವನು ಗುಲಾಬಿ ಉದ್ಯಾನವನ್ನು ನೋಡಿದಾಗ ಬ್ಯೂಟಿಯು ಗುಲಾಬಿಯನ್ನು ಬಯಸಿದ್ದನ್ನು ನೆನಪಿಸಿಕೊಳ್ಳುತ್ತಾನೆ. ವ್ಯಾಪಾರಿಯು ತನಗೆ ಸಿಗುವ ಅತ್ಯಂತ ಸುಂದರವಾದ ಗುಲಾಬಿಯನ್ನು ತ್ವರಿತವಾಗಿ ಕಿತ್ತು, ಪುಷ್ಪಗುಚ್ಛವನ್ನು ರಚಿಸಲು ಇನ್ನೂ ಹೆಚ್ಚಿನದನ್ನು ಕಿತ್ತುಕೊಳ್ಳುತ್ತಾನೆ. ಅಷ್ಟರಲ್ಲಿ ಮೃಗವೊಂದು ಎದುರಾಗಿ ಅವನನ್ನು ಕೊಲ್ಲಲು ಧಾವಿಸುತ್ತದೆ ವ್ಯಾಪಾರಿ ತನ್ನ ಕಿರಿಯ ಮಗಳಿಗೆ ಉಡುಗೊರೆಯಾಗಿ ಗುಲಾಬಿಯನ್ನು ಮಾತ್ರ ಆರಿಸಿಕೊಂಡಿದ್ದೇನೆ ಎಂದು ಬಹಿರಂಗಪಡಿಸಿ ಬಿಡುಗಡೆ ಮಾಡುವಂತೆ ಬೇಡಿಕೊಳ್ಳುತ್ತಾನೆ. ಮೃಗವು ಬ್ಯೂಟಿಗೆ ಗುಲಾಬಿಯನ್ನು ನೀಡಲು ಒಪ್ಪುತ್ತದೆ. ಆದರೆ ವ್ಯಾಪಾರಿ ತನ್ನ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ವಂಚನೆಯಿಲ್ಲದೆ ತನ್ನ ಸ್ಥಾನಕ್ಕೆ ತಂದರೆ ಮಾತ್ರ ಮತ್ತು ತನ್ನ ಸಂಕಟದ ಬಗ್ಗೆ ಯಾವುದೇ ಭ್ರಮೆಯಿಲ್ಲದೆ ತನ್ನ ಸ್ಥಾನವನ್ನು ತೆಗೆದುಕೊಳ್ಳಲು ಅವಳು ಒಪ್ಪಿಕೊಳ್ಳಬೇಕು ಎಂದು ಅವನು ಸ್ಪಷ್ಟಪಡಿಸುತ್ತಾನೆ. ವ್ಯಾಪಾರಿ ಅಸಮಾಧಾನಗೊಳ್ಳುತ್ತಾನೆ ಮತ್ತು ತನಗೆ ಆಯ್ಕೆಯಿಲ್ಲದ ಕಾರಣ ತನ್ನ ಸ್ವಂತ ಜೀವನದ ಸಲುವಾಗಿ ಈ ಸ್ಥಿತಿಯನ್ನು ಒಪ್ಪಿಕೊಳ್ಳುತ್ತಾನೆ. ಮೃಗವು ಸಂಪತ್ತು, ಆಭರಣಗಳು ಮತ್ತು ಅವನ ಪುತ್ರರು ಮತ್ತು ಹೆಣ್ಣುಮಕ್ಕಳಿಗೆ ಉತ್ತಮವಾದ ಬಟ್ಟೆಗಳೊಂದಿಗೆ ಅವನನ್ನು ಕಳುಹಿಸುತ್ತದೆ ಮತ್ತು ಅವನ ಹೆಣ್ಣುಮಕ್ಕಳಿಗೆ ಸುಳ್ಳು ಹೇಳಬಾರದು ಎಂದು ಒತ್ತಿಹೇಳುತ್ತದೆ. ವ್ಯಾಪಾರಿಯು ಮನೆಗೆ ಬಂದ ನಂತರ, ಅವಳು ವಿನಂತಿಸಿದ ಗುಲಾಬಿಯನ್ನು ಬ್ಯೂಟಿಗೆ ಹಸ್ತಾಂತರಿಸುತ್ತಾನೆ ಮತ್ತು ಅವನ ಅನುಪಸ್ಥಿತಿಯಲ್ಲಿ ಏನಾಯಿತು ಎಂಬುದನ್ನು ತಿಳಿಯುವ ಮೊದಲು ಆ ಗುಲಾಬಿ ಭಯಾನಕ ಬೆಲೆಯನ್ನು ಹೊಂದಿದೆ ಎಂದು ತಿಳಿಸುತ್ತಾನೆ. ಆಕೆಯ ಸಹೋದರರು ಅವರು ಕೋಟೆಗೆ ಹೋಗಿ ಮೃಗದ ವಿರುದ್ಧ ಹೋರಾಡುತ್ತಾರೆ ಎಂದು ಹೇಳುತ್ತಾರೆ, ಆದರೆ ಅವನ ಹಿರಿಯ ಹೆಣ್ಣುಮಕ್ಕಳು ಕೋಟೆಗೆ ತೆರಳಲು ನಿರಾಕರಿಸುತ್ತಾರೆ ಮತ್ತು ಬ್ಯೂಟಿಯ ಮೇಲೆ ಆರೋಪ ಹೊರಿಸುತ್ತಾರೆ, ಅವಳ ಸ್ವಂತ ತಪ್ಪನ್ನು ಸರಿಪಡಿಸಲು ಒತ್ತಾಯಿಸುತ್ತಾರೆ. ವ್ಯಾಪಾರಿ ಅವರನ್ನು ತಡೆಯುತ್ತಾನೆ, ತನ್ನ ಮಕ್ಕಳನ್ನು ಮೃಗದ ಹತ್ತಿರ ಹೋಗದಂತೆ ನಿಷೇಧಿಸುತ್ತಾನೆ. ಆದರೆ ಸೌಂದರ್ಯ ಮೃಗದ ಕೋಟೆಗೆ ಹೋಗಲು ಸ್ವಇಚ್ಛೆಯಿಂದ ನಿರ್ಧರಿಸುತ್ತಾಳೆ ಮತ್ತು ಮರುದಿನ ಬೆಳಿಗ್ಗೆ ಅವಳು ಮತ್ತು ಅವಳ ತಂದೆ ಮೃಗವು ಅವರಿಗೆ ಒದಗಿಸಿದ ಮಾಂತ್ರಿಕ [[ಕುದುರೆ|ಕುದುರೆಯ]] ಮೇಲೆ ಹೊರಟರು. ಮೃಗವು ಅವಳನ್ನು ದೊಡ್ಡ ಸಮಾರಂಭದೊಂದಿಗೆ ಸ್ವೀಕರಿಸುತ್ತದೆ ಮತ್ತು ಆಕೆಯ ಆಗಮನವನ್ನು ಪಟಾಕಿಗಳೊಂದಿಗೆ ಸ್ವಾಗತಿಸಲಾಗುತ್ತದೆ. ಅವನು ಅವಳಿಗೆ ಅದ್ದೂರಿ ಬಟ್ಟೆ ಮತ್ತು ಆಹಾರವನ್ನು ನೀಡುತ್ತಾನೆ ಮತ್ತು ಅವಳೊಂದಿಗೆ ಸುದೀರ್ಘ ಸಂಭಾಷಣೆಗಳನ್ನು ನಡೆಸುತ್ತಾನೆ. ಅವನು ಅನಾಗರಿಕತೆಗಿಂತ ಮೂರ್ಖತನಕ್ಕೆ ಒಲವು ತೋರುತ್ತಾನೆ ಎಂದು ಅವಳು ಗಮನಿಸುತ್ತಾಳೆ. ಪ್ರತಿ ರಾತ್ರಿ, ಮೃಗವು ಮದುವೆಯಾಗಲು ಬ್ಯೂಟಿಯನ್ನು ಕೇಳುತ್ತದೆ, ಪ್ರತಿ ಬಾರಿ ಅವಳು ನಿರಾಕರಿಸುತ್ತಾಳೆ. ಪ್ರತಿ ನಿರಾಕರಣೆಯ ನಂತರ, ಬ್ಯೂಟಿಯು ತಾನು ಪ್ರೀತಿಸಲು ಪ್ರಾರಂಭಿಸುವ ಸುಂದರ ರಾಜಕುಮಾರನ ಕನಸು ಕಾಣುತ್ತಾಳೆ. ತೋರಿಕೆಯಿಂದ ಮೋಸಹೋಗದಂತೆ ಅವಳನ್ನು ಒತ್ತಾಯಿಸುವ ಕಾಲ್ಪನಿಕತೆಯ ಹೊರತಾಗಿಯೂ, ಅವಳು ರಾಜಕುಮಾರ ಮತ್ತು ಮೃಗದ ನಡುವಿನ ಸಂಪರ್ಕವನ್ನು ಮಾಡಲಿಲ್ಲ ಮತ್ತು ಮೃಗವು ಅವನನ್ನು ಕೋಟೆಯಲ್ಲಿ ಎಲ್ಲೋ ಬಂಧಿಯಾಗಿ ಹಿಡಿದಿಟ್ಟುಕೊಂಡಿದೆ ಎಂದು ಮನವರಿಕೆಯಾಗುತ್ತದೆ. ಅವಳು ಮನರಂಜನೆಯ ಮೂಲಗಳನ್ನು ಒಳಗೊಂಡಿರುವ ಅನೇಕ ಮಂತ್ರಿಸಿದ ಕೋಣೆಗಳನ್ನು ಹುಡುಕುತ್ತಾಳೆ. ಅವಳು ಗಿಳಿಗಳು ಮತ್ತು ಕೋತಿಗಳು ಸೇರಿದಂತೆ ಅನೇಕ ಪ್ರಾಣಿಗಳನ್ನು ನೋಡುತ್ತಾಳೆ, ಅದು ಸೇವಕರಾಗಿ ಕಾರ್ಯನಿರ್ವಹಿಸುತ್ತದೆ, ಆದರೆ ಅವಳ ಕನಸಿನ ಅಪರಿಚಿತ ರಾಜಕುಮಾರ ಮಾತ್ರ ಕಾಣಿಸುವುದಿಲ್ಲ. ಹಲವಾರು ತಿಂಗಳುಗಳವರೆಗೆ, ಬ್ಯೂಟಿ ಮೃಗದ ಕೋಟೆಯಲ್ಲಿ ಐಷಾರಾಮಿ ಜೀವನವನ್ನು ನಡೆಸುತ್ತಾಳೆ, ಪ್ರತಿ ಹುಚ್ಚಾಟಿಕೆಯನ್ನು ಪೂರೈಸುತ್ತಾಳೆ, ಅವಳ ಶ್ರೀಮಂತಿಕೆಗೆ ಅಂತ್ಯವಿಲ್ಲ ಮತ್ತು ಧರಿಸಲು ಸೊಗಸಾದ ಸೊಗಸುಗಳ ಕೊರತೆಯಿಲ್ಲ. ಅಂತಿಮವಾಗಿ, ಅವಳು ಕುಟುಂಬವನ್ನು ಮತ್ತೆ ನೋಡಲು ಹೋಗಲು ಅನುಮತಿಸುವಂತೆ ಮೃಗವನ್ನು ಬೇಡಿಕೊಳ್ಳುತ್ತಾಳೆ. ನಿಖರವಾಗಿ ಎರಡು ತಿಂಗಳ ನಂತರ ಅವಳು ಹಿಂದಿರುಗುವ ಷರತ್ತಿನ ಮೇಲೆ ಮೃಗವು ಅನುಮತಿಸುತ್ತದೆ. ಬ್ಯೂಟಿಯು ಇದಕ್ಕೆ ಸಮ್ಮತಿಸುತ್ತಾಳೆ ಮತ್ತು ಅವಳಿಗೆ ಮಂತ್ರಿಸಿದ ಉಂಗುರವನ್ನು ನೀಡಲಾಗುತ್ತದೆ. ಅವಳ ಬೆರಳನ್ನು ಮೂರು ಬಾರಿ ತಿರುಗಿಸಿದಾಗ ಕ್ಷಣದಲ್ಲಿ ತನ್ನ ಕುಟುಂಬದ ಮನೆಯಲ್ಲಿ ಎಚ್ಚರಗೊಳ್ಳಲು ಅದು ಅನುವು ಮಾಡಿಕೊಡುತ್ತದೆ. ಆಕೆಯ ಅಕ್ಕ-ತಂಗಿಯರು ಆಕೆಯನ್ನು ಕಂಡು ಆಶ್ಚರ್ಯ ಪಡುತ್ತಾರೆ ಮತ್ತು ತಮ್ಮ ಪ್ರಿಯಕರನ ನೋಟವು ಬ್ಯೂಟಿಯ ಕಡೆಗೆ ತಿರುಗಿದಾಗ ಅವರ ಹಳೆಯ ಅಸೂಯೆ ತ್ವರಿತವಾಗಿ ಭುಗಿಲೆದ್ದಿತು. ಆದರೂ ಅವಳು ಅವರಿಗೆ ಅದ್ದೂರಿ ಉಡುಗೊರೆಗಳನ್ನು ನೀಡುತ್ತಾಳೆ ಮತ್ತು ಪುರುಷರಿಗೆ ತಾನು ಸಹೋದರಿಯರ ಮದುವೆಗೆ ಸಾಕ್ಷಿಯಾಗಲು ಮಾತ್ರ ಇದ್ದೇನೆ ಎಂದು ತಿಳಿಸುತ್ತಾಳೆ. ಬ್ಯೂಟಿಯ ಹೃದಯವು ತನ್ನ ತಂದೆಯ ಅತಿಯಾದ ರಕ್ಷಣೆಯಿಂದ ಬದಲಾಗುತ್ತದೆ ಮತ್ತು ಅವಳು ಹೆಚ್ಚು ಕಾಲ ಉಳಿಯಲು ಒಪ್ಪುತ್ತಾಳೆ. [[File:Batten - Europa'sFairyTales.jpg|200px|right]] ಎರಡು ತಿಂಗಳುಗಳು ಕಳೆದಾಗ, ಕೋಟೆಯ ಮೈದಾನದಲ್ಲಿ ಮೃಗವು ಏಕಾಂಗಿಯಾಗಿ ಸಾಯುವುದನ್ನು ಅವಳು ಊಹಿಸುತ್ತಾಳೆ ಮತ್ತು ಅವಳನ್ನು ಹಾಗೆ ಮಾಡದಂತೆ ತಡೆಯಲು ಅವಳ ಸಹೋದರು ಸಂಕಲ್ಪವನ್ನು ಹೊಂದಿದ್ದರೂ ಹಿಂದಿರುಗಲು ಆತುರಪಡುತ್ತಾಳೆ. ಅವಳು ಕೋಟೆಗೆ ಮರಳಿದಾಗ, ಬ್ಯೂಟಿಯ ಭಯವು ನಿಜವಾಗುತ್ತದೆ ಮತ್ತು ಅವಳು ನೆಲದ ಮೇಲೆ ಒಂದು ಗುಹೆಯಲ್ಲಿ ಸಾವಿನ ಸಮೀಪವಿರುವ ಮೃಗವನ್ನು ಕಂಡುಕೊಳ್ಳುತ್ತಾಳೆ. ಇದನ್ನು ನೋಡಿದ ಬ್ಯೂಟಿಗೆ ತಾನು ಮೃಗವನ್ನು ಪ್ರೀತಿಸುತ್ತಿರುವುದು ಅರಿವಾಗಿ ತಲ್ಲಣಗೊಳ್ಳುತ್ತಾಳೆ. ಇದರ ಹೊರತಾಗಿಯೂ, ಅವಳು ಶಾಂತವಾಗಿರುತ್ತಾಳೆ ಮತ್ತು ಅವನನ್ನು ಪುನರುಜ್ಜೀವನಗೊಳಿಸಲು ಅವಳು ಬಳಸುವ ಹತ್ತಿರದ ಚಿಲುಮೆಯಿಂದ ನೀರನ್ನು ತರುತ್ತಾಳೆ. ಆ ರಾತ್ರಿ, ಅವಳು ಅವನನ್ನು ಮದುವೆಯಾಗಲು ಒಪ್ಪುತ್ತಾಳೆ. ಮರುದಿನ ಅವಳು ಎಚ್ಚರಗೊಂಡಾಗ, ಮೃಗವು ತನ್ನ ಕನಸಿನ ಅಪರಿಚಿತ ರಾಜಕುಮಾರನಾಗಿ ರೂಪಾಂತರಗೊಂಡಿದೆ ಎಂದು ಅವಳು ಕಂಡುಕೊಳ್ಳುತ್ತಾಳೆ. ಈ ಹಿಂದೆ ತನ್ನ ಕನಸಿನಲ್ಲಿ ತನಗೆ ಸಲಹೆ ನೀಡಿದ, ಅವಳು ಗುರುತಿಸದ ಮಹಿಳೆಯೊಂದಿಗೆ, ಬಿಳಿ ಸಾರಂಗಗಳಿಂದ ಎಳೆಯಲ್ಪಟ್ಟ [[ಚಿನ್ನ|ಚಿನ್ನದ]] ಗಾಡಿಯ ಆಗಮನವಾಗುತ್ತದೆ. ಮಹಿಳೆಯು ರಾಜಕುಮಾರನ ತಾಯಿಯಾಗಿ ಹೊರಹೊಮ್ಮುತ್ತಾಳೆ ಮತ್ತು ಅಂತಿಮವಾಗಿ ಬ್ಯೂಟಿಯನ್ನು ಅವಳ ಸೊಸೆ ಎಂದು ಬಹಿರಂಗಪಡಿಸುತ್ತಾಳೆ. ಬ್ಯೂಟಿಯ ಹಿನ್ನೆಲೆಯ ವಿಷಯವು ಪರಿಹರಿಸಲ್ಪಟ್ಟಾಗ, ರಾಜಕುಮಾರನನ್ನು ತನ್ನ ಕಥೆಯನ್ನು ಹೇಳುವಂತೆ ಅವಳು ವಿನಂತಿಸುತ್ತಾಳೆ ಮತ್ತು ಅವನು ಹಾಗೆ ಮಾಡುತ್ತಾನೆ. ರಾಜಕುಮಾರನು ಚಿಕ್ಕವನಿದ್ದಾಗ ತನ್ನ ತಂದೆಯು ಮರಣಹೊಂದಿದನು ಮತ್ತು ತಾಯಿಯು ತನ್ನ ರಾಜ್ಯವನ್ನು ರಕ್ಷಿಸಲು ಯುದ್ಧ ಮಾಡಬೇಕಾಯಿತು ಎಂದು ತಿಳಿಸುತ್ತಾನೆ. ರಾಣಿಯು ಅವನನ್ನು ದುಷ್ಟರ ಆರೈಕೆಯಲ್ಲಿ ಬಿಟ್ಟಳು. ಅವನು ವಯಸ್ಕನಾದ ನಂತರ ಅವನನ್ನು ಮೋಹಿಸಲು ಪ್ರಯತ್ನಿಸಿದನು. ಅವನು ನಿರಾಕರಿಸಿದಾಗ, ಅವಳು ಅವನನ್ನು ಮೃಗವಾಗಿ ಪರಿವರ್ತಿಸಿದಳು. ಅವನ ಕೊಳಕು ಹೊರತಾಗಿಯೂ ನಿಜವಾದ ಪ್ರೀತಿಯನ್ನು ಕಂಡುಹಿಡಿಯುವ ಮೂಲಕ ಮಾತ್ರ ಶಾಪವನ್ನು ಮುರಿಯಬಹುದಾಗಿತ್ತು. ಅವನು ಮತ್ತು ಬ್ಯೂಟಿ ವಿವಾಹವಾಗುತ್ತಾರೆ, ಮತ್ತು ಅವರು ಒಟ್ಟಿಗೆ ಸಂತೋಷದಿಂದ ಬದುಕುತ್ತಾರೆ. ===ಬ್ಯೂಮಾಂಟ್ ಆವೃತ್ತಿ=== ಬ್ಯೂಮಾಂಟ್ ಪಾತ್ರಗಳನ್ನು ಬಹಳವಾಗಿ ಕಡಿಮೆಗೊಳಿಸಿದರು ಮತ್ತು ಕಥೆಯನ್ನು ಬಹುತೇಕ ಮೂಲಮಾದರಿಯ ಸರಳತೆಗೆ ಕತ್ತರಿಸಿದರು. ಈ ಕಥೆಯು ವಿಲ್ಲೆನ್ಯೂವ್ ಅವರ ಆವೃತ್ತಿಯಂತೆಯೇ ಪ್ರಾರಂಭವಾಗುತ್ತದೆ, ಆದಾಗ್ಯೂ ಈಗ ವ್ಯಾಪಾರಿ ಕೇವಲ ಆರು ಮಕ್ಕಳನ್ನು ಹೊಂದಿದ್ದಾನೆ: ಮೂರು ಗಂಡು ಮತ್ತು ಮೂರು ಹೆಣ್ಣುಮಕ್ಕಳು ಅದರಲ್ಲಿ ಬ್ಯೂಟಿ ಒಬ್ಬಳು. ಮೃಗದ ಕೋಟೆಗೆ ಆಕೆಯ ಆಗಮನಕ್ಕೆ ಕಾರಣವಾಗುವ ಸಂದರ್ಭಗಳು ಇದೇ ರೀತಿಯಲ್ಲಿ ತೆರೆದುಕೊಳ್ಳುತ್ತವೆ, ಆದರೆ ಈ ಆಗಮನದ ನಂತರ, ಬ್ಯೂಟಿಯನ್ನು ಪ್ರೇಯಸಿ ಎಂದು ತಿಳಿಸಲಾಗುತ್ತದೆ ಮತ್ತು ಅವನು ಅವಳನ್ನು ಒಪ್ಪುತ್ತಾನೆ. ಬ್ಯೂಟಿಯ ಅರಮನೆಯ ಪರಿಶೋಧನೆಯಲ್ಲಿ ಇರುವ ಹೆಚ್ಚಿನ ಅದ್ದೂರಿ ವಿವರಣೆಗಳನ್ನು ಬ್ಯೂಮಾಂಟ್ ತೆಗೆದುಹಾಕುತ್ತಾಳೆ ಮತ್ತು ಅವಳು ಮನೆಗೆ ಹಿಂದಿರುಗಲು ಬೇಗನೆ ಹೊರಡುತ್ತಾಳೆ. ಆಕೆಗೆ ಒಂದು ವಾರ ಅಲ್ಲಿಯೇ ಇರಲು ರಜೆಯನ್ನು ನೀಡಲಾಗುತ್ತದೆ. ಅವಳು ಬಂದಾಗ, ಮೃಗವು ಕೋಪದಿಂದ ಅವಳನ್ನು ಕಬಳಿಸಬಹುದು ಎಂಬ ಭರವಸೆ ಅವಳ ಸಹೋದರಿಯರು ಅವಳನ್ನು ಇನ್ನೊಂದು ವಾರ ಇರುವಂತೆ ಪ್ರಚೋದಿಸುತ್ತಾರೆ. ಮತ್ತೆ, ಅವಳು ಸಾಯುತ್ತಿರುವ ಅವನ ಬಳಿಗೆ ಹಿಂದಿರುಗುತ್ತಾಳೆ ಮತ್ತು ಅವನ ಜೀವನವನ್ನು ಪುನಃಸ್ಥಾಪಿಸುತ್ತಾಳೆ. ನಂತರ ಇಬ್ಬರೂ ಮದುವೆಯಾಗಿ ಸುಖವಾಗಿ ಬದುಕುತ್ತಾರೆ. ===ಲ್ಯಾಂಗ್ ಆವೃತ್ತಿ=== [https://en.wikipedia.org/wiki/Andrew_Lang ಆಂಡ್ರ್ಯೂ ಲ್ಯಾಂಗ್‌ನ] ಬ್ಲೂ ಫೇರಿ ಬುಕ್‌ನಲ್ಲಿ ವಿಲ್ಲೆನ್ಯೂವ್‌ನ ಆವೃತ್ತಿಯ ರೂಪಾಂತರವು ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಕಥೆಯು ಒಂದೇ ಆಗಿರುತ್ತದೆ. ಆರಂಭದಲ್ಲಿ ವ್ಯಾಪಾರಿ ಸ್ವತಃ ಸಮುದ್ರದಲ್ಲಿಲ್ಲ. ಅವನ ಮಹಲು ಬೆಂಕಿಯಲ್ಲಿ ಸುಟ್ಟುಹೋಗುತ್ತದೆ. ಅವನ ವಸ್ತುಗಳ ಜೊತೆಗೆ, ಅವನು ಮತ್ತು ಅವನ ಕುಟುಂಬವು ಕಾಡಿನಲ್ಲಿರುವ ಅವರ ಹಳ್ಳಿಗಾಡಿನ ಮನೆಗೆ ತೆರಳಬೇಕಾಗುತ್ತದೆ. ಅವನ ಹಡಗುಗಳು ಸಮುದ್ರದಲ್ಲಿ ಕಳೆದುಹೋಗಿವೆ, ಕಡಲ್ಗಳ್ಳರಿಂದ ವಶಪಡಿಸಿಕೊಳ್ಳಲ್ಪಟ್ಟವು, ಇತ್ಯಾದಿ, ಅದು ನಂತರ ಹಿಂತಿರುಗುತ್ತದೆ ಒಂದನ್ನು ಹೊರತುಪಡಿಸಿ, ನಿರ್ದಿಷ್ಟವಾಗಿ ಈ ಆವೃತ್ತಿಯು ವಿಲ್ಲೆನ್ಯೂವ್ ಮತ್ತು ಬ್ಯೂಮಾಂಟ್ ಜೊತೆಗೆ ಸಾಮಾನ್ಯವಾಗಿ ಹೇಳಲಾದ ಆವೃತ್ತಿಗಳಲ್ಲಿ ಒಂದಾಗಿದೆ. ಈ ಆವೃತ್ತಿಯನ್ನು ೧೮೮೯ ಮತ್ತು ೧೯೧೩ ರ ನಡುವೆ ಮೂಲ ಆವೃತ್ತಿಯ ಸ್ವಲ್ಪ ಸಮಯದ ನಂತರ ಬರೆಯಲಾಗಿದೆ, ಮತ್ತು ಇದನ್ನು ಕಥೆಯ ನಂತರದ ಆವೃತ್ತಿ ಎಂದು ಪರಿಗಣಿಸಬೇಕು. ==ವಿಶ್ಲೇಷಣೆ== ಈ ಕಥೆಯನ್ನು ಆರ್ನೆ-ಥಾಂಪ್ಸನ್-ಉಥರ್ ಇಂಡೆಕ್ಸ್‌ನಲ್ಲಿ ಟೈಪ್ ಎಟಿಯು ೪೨೫ಸಿ, ''ಬ್ಯೂಟಿ ಅಂಡ್ ದಿ ಬೀಸ್ಟ್'' ಎಂದು ವರ್ಗೀಕರಿಸಲಾಗಿದೆ. ಇದು ಸಾಮಾನ್ಯ ಪ್ರಕಾರದ ಎಟಿಯು ೪೨೫, ''ದಿ ಸರ್ಚ್ ಫಾರ್ ದಿ ಲಾಸ್ಟ್ ಹಸ್ಬೆಂಡ್'' ಮತ್ತು ಉಪವಿಧಗಳಿಗೆ ಸಂಬಂಧಿಸಿದೆ. ಕ್ಯುಪಿಡ್ ಮತ್ತು ಸೈಕಿಯ ಪುರಾಣದ ಕುರಿತಾದ ಒಂದು ಅಧ್ಯಯನದಲ್ಲಿ, ಡ್ಯಾನಿಶ್ ಜಾನಪದಶಾಸ್ತ್ರಜ್ಞ ಇಂಗರ್ ಮಾರ್ಗರೆಥ್ ಬೋಬರ್ಗ್ ಅವರು ''ಬ್ಯೂಟಿ ಅಂಡ್ ದಿ ಬೀಸ್ಟ್'' ಪ್ರಾಣಿ ಪತಿ ನಿರೂಪಣೆಯ ''ಹಳೆಯ ರೂಪ'' ಎಂದು ವಾದಿಸಿದರು ಮತ್ತು ಅದು ೪೨೫ಎ, ''ಅನಿಮಲ್ ಆಸ್ ಬ್ರೈಡ್ಗ್ರೂಮ್'' ಮತ್ತು ೪೨೫ಬಿ, ''ದಿ ಡಿಸೆನ್ಚ್ಯಾಂಟೆಡ್ ಹಸ್ಬೆಂಡ್: ದಿ ವಿಚ್ಸ್ ಟಾಸ್ಕ್ಸ್'' ದ್ವಿತೀಯ ಬೆಳವಣಿಗೆಗಳು. ==ರೂಪಾಂತರಗಳು== ಈ ಕಥೆಯು ಮೌಖಿಕ ಸಂಪ್ರದಾಯದಲ್ಲಿ ಅತ್ಯಂತ ಜನಪ್ರಿಯವಾಗಿದೆ. ===ಯುರೋಪ್=== ====ಫ್ರಾನ್ಸ್==== ಎಮ್ಯಾನುಯೆಲ್ ಕಾಸ್ಕ್ವಿನ್ ಲೋರೆನ್‌ನ ದಿ ವೈಟ್ ವುಲ್ಫ್ (ಲೆ ಲೌಪ್ ಬ್ಲಾಂಕ್) ಎಂಬ ಶೀರ್ಷಿಕೆಯಿಂದ ದುರಂತ ಅಂತ್ಯದ ಆವೃತ್ತಿಯನ್ನು ಸಂಗ್ರಹಿಸಿದರು, ಇದರಲ್ಲಿ ಕಿರಿಯ ಮಗಳು ತನ್ನ ತಂದೆಗೆ ಹಿಂದಿರುಗಿದಾಗ ಹಾಡುವ ಗುಲಾಬಿಯನ್ನು ತರಲು ಕೇಳುತ್ತಾಳೆ. ತಂದೆಗೆ ತನ್ನ ಕಿರಿಯ ಮಗಳಿಗೆ ಹಾಡುವ ಗುಲಾಬಿಯನ್ನು ಹುಡುಕಲು ಸಾಧ್ಯವಾಗುವುದಿಲ್ಲ, ಮತ್ತು ಅವನು ಅದನ್ನು ಕಂಡುಕೊಳ್ಳುವವರೆಗೂ ಮನೆಗೆ ಮರಳಲು ನಿರಾಕರಿಸುತ್ತಾನೆ. ಅವನು ಅಂತಿಮವಾಗಿ ಹಾಡುವ ಗುಲಾಬಿಗಳನ್ನು ಕಂಡುಕೊಂಡಾಗ, ಆ ಗುಲಾಬಿಗಳು ಬಿಳಿ ತೋಳದ ಕೋಟೆಯಲ್ಲಿದ್ದವು, ತನ್ನ ಗುಲಾಬಿಗಳನ್ನು ಕದಿಯುವ ಧೈರ್ಯಕ್ಕಾಗಿ ತೋಳವು ತಂದೆಯನ್ನು ಕೊಲ್ಲಲು ಬಯಸುತ್ತದೆ, ಆದರೆ, ಅವನ ಹೆಣ್ಣುಮಕ್ಕಳ ಬಗ್ಗೆ ಕೇಳಿದ ನಂತರ, ಅದರ ಮನಸ್ಸನ್ನು ಬದಲಾಯಿಸುತ್ತದೆ ಮತ್ತು ಅವನನ್ನು ಜೀವಂತವಾಗಿ ಕಳುಹಿಸಿಕೊಡುತ್ತದೆ ಆದರೆ ಅವನು ಮನೆಗೆ ಹಿಂದಿರುಗಿದಾಗ ಅವನನ್ನು ಸ್ವಾಗತಿಸುವ ಮೊದಲ ಜೀವಿಯನ್ನು ಅವನು ತೋಳಕ್ಕೆ ನೀಡಬೇಕು. ಅವನ ಕಿರಿಯ ಮಗಳು ಅವನನ್ನು ಸ್ವಾಗತಿಸುತ್ತಾಳೆ. ಕೋಟೆಯಲ್ಲಿ, ಬಿಳಿ ತೋಳವು ಮೋಡಿಮಾಡಲ್ಪಟ್ಟಿದೆ ಮತ್ತು ರಾತ್ರಿಯಲ್ಲಿ ಮನುಷ್ಯನಾಗಬಹುದು ಎಂದು ಹುಡುಗಿ ಕಂಡುಹಿಡಿದಳು, ಆದರೆ ಅವಳು ಅದರ ಬಗ್ಗೆ ಯಾರಿಗೂ ಹೇಳುವುದಿಲ್ಲ. ದುರದೃಷ್ಟವಶಾತ್, ಹುಡುಗಿಯನ್ನು ನಂತರ ಅವಳ ಇಬ್ಬರು ಅಕ್ಕಂದಿರು ಭೇಟಿ ಮಾಡುತ್ತಾರೆ, ಅವರು ಏನಾಗುತ್ತಿದೆ ಎಂದು ಹೇಳುವಂತೆ ಒತ್ತಾಯಿಸುತ್ತಾರೆ. ಅಂತಿಮವಾಗಿ ಅವಳು ಹಾಗೆ ಮಾಡಿದಾಗ, ಕೋಟೆಯು ಕುಸಿಯುತ್ತದೆ ಮತ್ತು ತೋಳ ಸಾಯುತ್ತದೆ. ಹೆನ್ರಿ ಪೌರ್ರಾಟ್ ಅವರು ಬೆಲ್ಲೆ ರೋಸ್ (ಕೆಲವೊಮ್ಮೆ ಇಂಗ್ಲಿಷ್‌ನಲ್ಲಿ ಲವ್ಲಿ ರೋಸ್ ಎಂದು ಅನುವಾದಿಸಲಾಗಿದೆ) ಎಂಬ ಶೀರ್ಷಿಕೆಯ ಆವೃತ್ತಿಯನ್ನು ದಕ್ಷಿಣ-ಮಧ್ಯ ಫ್ರಾನ್ಸ್‌ನ ಆವರ್ಗ್ನೆಯಿಂದ ಸಂಗ್ರಹಿಸಿದರು. ಈ ಆವೃತ್ತಿಯಲ್ಲಿ, ನಾಯಕಿ ಮತ್ತು ಅವಳ ಸಹೋದರಿಯರು ಬಡ ರೈತರ ಹೆಣ್ಣುಮಕ್ಕಳಾಗಿದ್ದಾರೆ ಮತ್ತು ಅವರಿಗೆ ಹೂವುಗಳ ಹೆಸರನ್ನು ಇಡಲಾಗಿದೆ. ನಾಯಕಿಯ ಹೆಸರು ರೋಸ್ ಮತ್ತು ಅವಳ ಸಹೋದರಿಯರು ಮಾರ್ಗರಿಟ್ (ಡೈಸಿ) ಮತ್ತು ಜೂಲಿಯಾನ್ನೆ. ಮೃಗವು ಮಾಸ್ಟಿಫ್ ದವಡೆ, ಹಲ್ಲಿಯ ಕಾಲುಗಳು ಮತ್ತು ಸಲಾಮಾಂಡರ್ ದೇಹವನ್ನು ಹೊಂದಿದೆ ಎಂದು ವಿವರಿಸಲಾಗಿದೆ. ಅಂತ್ಯವು ವಿಲ್ಲೆನ್ಯೂವ್ ಮತ್ತು ಬ್ಯೂಮಾಂಟ್ ಆವೃತ್ತಿಗಳಿಗೆ ಹತ್ತಿರವಾಗಿದೆ, ರೋಸ್ ಮತ್ತೆ ಕೋಟೆಗೆ ಧಾವಿಸುತ್ತಾಳೆ ಮತ್ತು ಕಾರಂಜಿಯ ಪಕ್ಕದಲ್ಲಿ ಮೃಗವು ಸಾಯುತ್ತಿರುವುದನ್ನು ಕಂಡುಕೊಳ್ಳುತ್ತದೆ. ಅವಳಿಲ್ಲದೆ ಅವನು ಬದುಕಲು ಸಾಧ್ಯವಿಲ್ಲ ಎಂದು ನಿನಗೆ ತಿಳಿದಿದೆಯೇ ಎಂದು ಬೀಸ್ಟ್ ಕೇಳಿದಾಗ, ರೋಸ್ ಹೌದು ಎಂದು ಉತ್ತರಿಸುತ್ತಾಳೆ ಮತ್ತು ಮೃಗವು ಮನುಷ್ಯನಾಗಿ ಬದಲಾಗುತ್ತದೆ. ಅವನು ಭಿಕ್ಷುಕನನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಶಾಪಗ್ರಸ್ತನಾದ ಮತ್ತು ದಯೆಯುಳ್ಳ ಕನ್ಯೆಯಿಂದ ಮಾತ್ರ ಶಾಪವಿಮೋಚನೆ ಸಾಧ್ಯ ಎಂದು ಅವನು ರೋಸ್‌ಗೆ ವಿವರಿಸುತ್ತಾನೆ. ಬ್ಯೂಮಾಂಟ್‌ನ ಆವೃತ್ತಿಯಂತೆ, ನಾಯಕನ ಸಹೋದರಿಯರನ್ನು ಕೊನೆಯಲ್ಲಿ ಶಿಕ್ಷಿಸಲಾಗುತ್ತದೆ ಎಂದು ಉಲ್ಲೇಖಿಸಲಾಗಿಲ್ಲ. ====ಇಟಲಿ==== ಈ ಕಥೆಯು ಇಟಾಲಿಯನ್ ಮೌಖಿಕ ಸಂಪ್ರದಾಯದಲ್ಲಿ ಜನಪ್ರಿಯವಾಗಿದೆ. ಕ್ರಿಶ್ಚಿಯನ್ ಷ್ನೆಲ್ಲರ್ ಟ್ರೆಂಟಿನೊದಿಂದ ದಿ ಸಿಂಗಿಂಗ್, ಡ್ಯಾನ್ಸಿಂಗ್ ಮತ್ತು ಮ್ಯೂಸಿಕ್-ಮೇಕಿಂಗ್ ಲೀಫ್ (ಜರ್ಮನ್: ವೊಮ್ ಸಿಂಗೆಂಡೆನ್, ತಾನ್ಜೆಂಡೆನ್ ಅಂಡ್ ಮ್ಯೂಸಿಕ್‌ಸಿರೆಂಡೆನ್ ಬ್ಲಾಟೆ; ಇಟಾಲಿಯನ್: ಲಾ ಫೋಗ್ಲಿಯಾ, ಚೆ ಕ್ಯಾಂಟಾ, ಚೆ ಬಲ್ಲಾ ಇ ಚೆ ಸೂನಾ) ಎಂಬ ಶೀರ್ಷಿಕೆಯ ರೂಪಾಂತರವನ್ನು ಸಂಗ್ರಹಿಸಿದರು, ಇದರಲ್ಲಿ ಮೃಗವು ಒಂದು ಹಾವಿನ ರೂಪವನ್ನು ಪಡೆಯುತ್ತದೆ. ಒಬ್ಬಳೇ ಕುಟುಂಬವನ್ನು ಭೇಟಿ ಮಾಡಲು ಹೋಗುವುದಕ್ಕಿಂತ, ನಾಯಕಿ ತನ್ನ ಸಹೋದರಿಯ ಮದುವೆಗೆ ಹಾವು ತನ್ನೊಂದಿಗೆ ಕರೆದುಕೊಂಡು ಹೋಗಲು ಒಪ್ಪಿದರೆ ಮಾತ್ರ ಹೋಗಬಹುದು. ಮದುವೆಯ ಸಮಯದಲ್ಲಿ, ಅವರು ಒಟ್ಟಿಗೆ ನೃತ್ಯ ಮಾಡುತ್ತಾರೆ, ಮತ್ತು ಹುಡುಗಿ ಹಾವಿನ ಬಾಲವನ್ನು ಒದೆಯುವಾಗ, ಅವನು ಸುಂದರ ಯುವಕನಾಗಿ ಬದಲಾಗುತ್ತಾನೆ. ಸಿಸಿಲಿಯನ್ ಜಾನಪದ ತಜ್ಞ ಗೈಸೆಪ್ಪೆ ಪಿಟ್ರೆ ಪಲೆರ್ಮೊದಿಂದ ರುಸಿನಾ ''ಎಂಪೆರಾಟ್ರಿಸಿ (ಸಾಮ್ರಾಜ್ಞಿ ರೋಸಿನಾ)'' ಎಂಬ ಶೀರ್ಷಿಕೆಯ ರೂಪಾಂತರವನ್ನು ಸಂಗ್ರಹಿಸಿದರು. ಡೊಮೆನಿಕೊ ಕಂಪಾರೆಟ್ಟಿಯು ಬೆಲ್ಲಿಂಡಿಯಾ ಎಂಬ ಶೀರ್ಷಿಕೆಯ ಮೊಂಟೇಲ್‌ನ ರೂಪಾಂತರವನ್ನು ಒಳಗೊಂಡಿತ್ತು, ಇದರಲ್ಲಿ ಬೆಲ್ಲಿಂಡಿಯಾ ನಾಯಕಿಯ ಹೆಸರು, ಆಕೆಯ ಇಬ್ಬರು ಹಿರಿಯ ಸಹೋದರಿಯರನ್ನು ಕ್ಯಾರೊಲಿನಾ ಮತ್ತು ಅಸುಂಟಾ ಎಂದು ಕರೆಯಲಾಗುತ್ತದೆ. ವಿಟ್ಟೋರಿಯೊ ಇಂಬ್ರಿಯಾನಿ, ಜೆಲಿಂಡಾ ಮತ್ತು ಮಾನ್ಸ್ಟರ್ (ಜೆಲಿಂಡಾ ಇ ಇಲ್ ಮೊಸ್ಟ್ರೋ) ಎಂಬ ಶೀರ್ಷಿಕೆಯ ಆವೃತ್ತಿಯನ್ನು ಒಳಗೊಂಡಿತ್ತು, ಇದರಲ್ಲಿ ಜೆಲಿಂಡಾ ಎಂದು ಕರೆಯಲ್ಪಡುವ ನಾಯಕಿ ಜನವರಿಯಲ್ಲಿ ಗುಲಾಬಿಯನ್ನು ಕೇಳುತ್ತಾಳೆ. ಇಲ್ಲಿ ಆಕೆ ತನ್ನ ಕುಟುಂಬವನ್ನು ಭೇಟಿ ಮಾಡಲು ಹೋಗುವ ಬದಲು, ಅವಳು ಭರವಸೆ ನೀಡಿದ್ದಕ್ಕಿಂತ ಹೆಚ್ಚು ಕಾಲ ಉಳಿಯುವ ಬದಲು, ಮತ್ತು ರಾಕ್ಷಸನ ಕೋಟೆಗೆ ಹಿಂದಿರುಗಿ ಅವನು ನೆಲದ ಮೇಲೆ ಸಾಯುತ್ತಿರುವುದನ್ನು ಕಾ, ಇಲ್ಲಿ ಮಾನ್ಸ್ಟರ್ ಜೆಲಿಂಡಾ ತನ್ನ ತಂದೆ ಮಾಯಾ ಕನ್ನಡಿಯ ಮೇಲೆ ಸಾಯುತ್ತಿರುವುದನ್ನು ತೋರಿಸುತ್ತಾನೆ ಮತ್ತು ಅವಳು ಅವನನ್ನು ಉಳಿಸುವ ಏಕೈಕ ಮಾರ್ಗವನ್ನು ಹೇಳುತ್ತಾನೆ. ಅವಳು ಅವನನ್ನು ಪ್ರೀತಿಸುತ್ತಿದ್ದಾಳೆ ಎಂದು ಹೇಳುತ್ತಾಳೆ. ಜೆಲಿಂಡಾ ಕೇಳಿದಂತೆ ಮಾಡುತ್ತಾಳೆ, ಮತ್ತು ದೈತ್ಯಾಕಾರದ ಮನುಷ್ಯನಾಗಿ ಬದಲಾಗುತ್ತಾನೆ, ಅವನು ಆರೆಂಜಸ್ ರಾಜನ ಮಗ ಎಂದು ಅವಳಿಗೆ ಹೇಳುತ್ತಾನೆ. ಕಾಂಪಾರೆಟ್ಟಿ ಮತ್ತು ಇಂಬ್ರಿಯಾನಿಯ ಎರಡೂ ಆವೃತ್ತಿಗಳನ್ನು ಗೆರಾರ್ಡೊ ನೆರುಚಿಯ ಸೆಸ್ಸಾಂಟಾ ಕಾದಂಬರಿ ಪೊಪೊಲಾರಿ ಮೊಂಟಲೇಸಿಯಲ್ಲಿ ಸೇರಿಸಲಾಗಿದೆ. ಬ್ರಿಟಿಷ್ ಜಾನಪದ ಲೇಖಕಿ ರಾಚೆಲ್ ಹ್ಯಾರಿಯೆಟ್ ಬುಸ್ಕ್ ರೋಮ್‌ನಿಂದ ದಿ ಎನ್‌ಚ್ಯಾಂಟೆಡ್ ರೋಸ್-ಟ್ರೀ ಎಂಬ ಶೀರ್ಷಿಕೆಯ ಆವೃತ್ತಿಯನ್ನು ಸಂಗ್ರಹಿಸಿದರು, ಅಲ್ಲಿ ನಾಯಕಿ ಯಾವುದೇ ಸಹೋದರಿಯರನ್ನು ಹೊಂದಿಲ್ಲ. ಆಂಟೋನಿಯೊ ಡಿ ನಿನೊ ಅವರು ಪೂರ್ವ ಇಟಲಿಯ ಅಬ್ರುಝೋದಿಂದ ಒಂದು ರೂಪಾಂತರವನ್ನು ಸಂಗ್ರಹಿಸಿದರು, ಅವರು ಬೆಲ್ಲಿಂಡಿಯಾ ಎಂದು ಹೆಸರಿಸಿದ್ದಾರೆ, ಅದರಲ್ಲಿ ಗುಲಾಬಿಯ ಬದಲಿಗೆ, ನಾಯಕಿ ಚಿನ್ನದ ಕಾರ್ನೇಷನ್ ಅನ್ನು ಕೇಳುತ್ತಾರೆ. ಅದನ್ನು ಮಾಂತ್ರಿಕ ಕನ್ನಡಿಯಲ್ಲಿ ನೋಡುವ ಬದಲು ಅಥವಾ ಮೃಗವು ತನಗೆ ಹೇಳಿದ್ದರಿಂದ ಅದರ ಬಗ್ಗೆ ತಿಳಿದುಕೊಳ್ಳುವ ಬದಲು, ಬೆಲ್ಲಿಂಡಾಗೆ ತನ್ನ ತಂದೆಯ ಮನೆಯಲ್ಲಿ ಏನಾಗುತ್ತದೆ ಎಂದು ತಿಳಿದಿದೆ ಏಕೆಂದರೆ ತೋಟದಲ್ಲಿ ಟ್ರೀ ಆಫ್ ವೀಪಿಂಗ್ ಮತ್ತು ಲಾಫ್ಟರ್ ಎಂಬ ಮರವಿದೆ, ಅದರ ಎಲೆಗಳು ಮೇಲಕ್ಕೆ ತಿರುಗುತ್ತವೆ. ಆಕೆಯ ಕುಟುಂಬದಲ್ಲಿ ಸಂತೋಷವಿದೆ, ಮತ್ತು ದುಃಖ ಬಂದಾಗ ಅವರು ಬಿಡುತ್ತಾರೆ. ಫ್ರಾನ್ಸೆಸ್ಕೊ ಮಾವು ದ ಬೇರ್ ಅಂಡ್ ದಿ ಥ್ರೀ ಸಿಸ್ಟರ್ಸ್ ಎಂಬ ಶೀರ್ಷಿಕೆಯ ಸಾರ್ಡಿಯನಿಯನ್ ಆವೃತ್ತಿಯನ್ನು ಸಂಗ್ರಹಿಸಿದರು, ಇದರಲ್ಲಿ ಮೃಗವು ಕರಡಿಯ ರೂಪವನ್ನು ಹೊಂದಿದೆ. ಇಟಾಲೊ ಕ್ಯಾಲ್ವಿನೊ ಇಟಾಲಿಯನ್ ಜಾನಪದ ಕಥೆಗಳಲ್ಲಿ ಬೆಲ್ಲಿಂಡಾ ಮತ್ತು ಮಾನ್ಸ್ಟರ್ ಎಂಬ ಶೀರ್ಷಿಕೆಯ ಆವೃತ್ತಿಯು ಒಳಗೊಂಡಿತ್ತು, ಇದು ಹೆಚ್ಚಾಗಿ ಕಂಪಾರೆಟ್ಟಿಯ ಆವೃತ್ತಿಯಿಂದ ಪ್ರೇರಿತವಾಗಿದೆ, ಆದರೆ ಟ್ರೀ ಆಫ್ ವೀಪಿಂಗ್ ಮತ್ತು ಲಾಫ್ಟರ್‌ನಂತಹ ಡಿ ನಿನೋಸ್‌ನಿಂದ ಕೆಲವು ಅಂಶಗಳನ್ನು ಸೇರಿಸಿದೆ. ====ಐಬೇರಿಯನ್ ಪೆನಿನ್ಸುಲಾ==== ====ಸ್ಪೇನ್==== ಮ್ಯಾನುಯೆಲ್ ಮಿಲಾ ವೈ ಫಾಂಟನಲ್ಸ್ ದಿ ಕಿಂಗ್ಸ್ ಸನ್, ಡಿಸೆನ್‌ಚಾಂಟೆಡ್ (ಎಲ್ ಹಿಜೊ ಡೆಲ್ ರೇ, ಡೆಸೆನ್‌ಕಾಂಟಾಡೊ) ಶೀರ್ಷಿಕೆಯ ಆವೃತ್ತಿಯನ್ನು ಸಂಗ್ರಹಿಸಿದರು. ಈ ಕಥೆಯಲ್ಲಿ, ತಂದೆ ತನ್ನ ಮೂವರು ಹೆಣ್ಣುಮಕ್ಕಳಿಗೆ ಅವರಿಗೆ ಏನು ಬೇಕು ಎಂದು ಕೇಳಿದಾಗ, ಕಿರಿಯವಳು ರಾಜನ ಮಗನ ಕೈಯನ್ನು ಕೇಳುತ್ತಾನೆ, ಮತ್ತು ಅವಳು ಅಂತಹ ವಿಷಯವನ್ನು ಬಯಸಿದ್ದಕ್ಕಾಗಿ ಅಹಂಕಾರಿ ಎಂದು ಎಲ್ಲರೂ ಭಾವಿಸುತ್ತಾರೆ. ತಂದೆಯು ತನ್ನ ಸೇವಕರಿಗೆ ಅವಳನ್ನು ಕೊಲ್ಲಲು ಆದೇಶಿಸುತ್ತಾನೆ, ಆದರೆ ಅವರು ಅವಳನ್ನು ಬಿಡುತ್ತಾರೆ ಮತ್ತು ಅವಳು ಕಾಡಿನಲ್ಲಿ ಅಡಗಿಕೊಳ್ಳುತ್ತಾಳೆ. ಅಲ್ಲಿ, ಅವಳು ತೋಳವನ್ನು ಭೇಟಿಯಾಗುತ್ತಾಳೆ, ಅದು ಅವಳನ್ನು ಕೋಟೆಯೊಂದಕ್ಕೆ ಕರೆತರುತ್ತದೆ. ಹುಡುಗಿ ತೋಳದ ಮಾಟವನ್ನು ಮುರಿಯಲು ತೋಳವನ್ನು ಕೊಂದು ಅದರ ದೇಹವನ್ನು ತೆರೆದ ನಂತರ ಬೆಂಕಿಗೆ ಎಸೆಯಬೇಕು ಎಂದು ಕಲಿಯುತ್ತಾಳೆ. ದೇಹದಿಂದ ಪಾರಿವಾಳ, ಮತ್ತು ಪಾರಿವಾಳದಿಂದ ಮೊಟ್ಟೆ ಬರುತ್ತದೆ. ಹುಡುಗಿ ಮೊಟ್ಟೆಯನ್ನು ಒಡೆದಾಗ, ರಾಜನ ಮಗ ಹೊರಬರುತ್ತಾನೆ. ಫ್ರಾನ್ಸಿಸ್ಕೊ ​​ಮಾಸ್ಪೊನ್ಸ್ ವೈ ಲ್ಯಾಬ್ರೊಸ್ ಅವರು ಕಥೆಯನ್ನು ವಿಸ್ತರಿಸಿದರು ಮತ್ತು ಕ್ಯಾಟಲಾನ್‌ಗೆ ಅನುವಾದಿಸಿದರು ಮತ್ತು ಅದನ್ನು ಲೊ ರೊಂಡಲ್ಲಾಯ್ರ್‌ನ ಎರಡನೇ ಸಂಪುಟದಲ್ಲಿ ಸೇರಿಸಿದರು. ಮಾಸ್ಪೋನ್ಸ್ ವೈ ಲ್ಯಾಬ್ರೋಸ್ ಕ್ಯಾಟಲೋನಿಯಾದಿಂದ ಲೋ ಟ್ರಿಸ್ಟ್ ಶೀರ್ಷಿಕೆಯ ರೂಪಾಂತರವನ್ನು ಸಂಗ್ರಹಿಸಿದರು. ಈ ಆವೃತ್ತಿಯಲ್ಲಿ, ಗುಲಾಬಿಗಳ ಬದಲಿಗೆ, ಕಿರಿಯ ಮಗಳು ಹವಳದ ಹಾರವನ್ನು ಕೇಳುತ್ತಾಳೆ. ಆಕೆಯ ಕುಟುಂಬದ ಸದಸ್ಯರಲ್ಲಿ ಒಬ್ಬರು ಅನಾರೋಗ್ಯಕ್ಕೆ ಒಳಗಾದಾಗ, ನಾಯಕಿಯನ್ನು ಉದ್ಯಾನ ಒಂದು ಎಚ್ಚರಿಸುತ್ತದೆ(ಕೆಸರು ನೀರಿನ ಬುಗ್ಗೆ; ಒಣಗಿದ ಎಲೆಗಳನ್ನು ಹೊಂದಿರುವ ಮರ). ಅವಳು ತನ್ನ ಕುಟುಂಬವನ್ನು ಭೇಟಿ ಮಾಡಿದಾಗ, ಗಂಟೆ ಬಾರಿಸುವುದನ್ನು ಕೇಳಿದರೆ ಅವಳು ಕೋಟೆಗೆ ಹಿಂತಿರುಗಬೇಕು ಎಂದು ಎಚ್ಚರಿಸಲಾಗುತ್ತದೆ. ತನ್ನ ಕುಟುಂಬಕ್ಕೆ ತನ್ನ ಮೂರನೇ ಭೇಟಿಯ ನಂತರ, ನಾಯಕಿ ತೋಟಕ್ಕೆ ಹಿಂದಿರುಗುತ್ತಾಳೆ, ಅಲ್ಲಿ ಅವಳು ತನ್ನ ನೆಚ್ಚಿನ ಗುಲಾಬಿ ಪೊದೆ ಒಣಗಿರುವುದನ್ನು ಕಾಣುತ್ತಾಳೆ. ಅವಳು ಗುಲಾಬಿಯನ್ನು ಕೀಳಿದಾಗ, ಮೃಗವು ಕಾಣಿಸಿಕೊಳ್ಳುತ್ತದೆ ಮತ್ತು ಸುಂದರ ಯೌವನಕ್ಕೆ ತಿರುಗುತ್ತದೆ ಎಕ್ಸ್‌ಟ್ರೆಮದುರಾದಿಂದ ದಿ ಬೇರ್ ಪ್ರಿನ್ಸ್ (ಎಲ್ ಪ್ರಿನ್ಸಿಪೆ ಓಸೊ) ಎಂಬ ಶೀರ್ಷಿಕೆಯ ಒಂದು ಆವೃತ್ತಿಯನ್ನು ಸೆರ್ಗಿಯೋ ಹೆರ್ನಾಂಡೆಜ್ ಡಿ ಸೊಟೊ ಸಂಗ್ರಹಿಸಿದ್ದಾರೆ ಮತ್ತು ಬ್ಯೂಮಾಂಟ್ ಮತ್ತು ವಿಲ್ಲೆನ್ಯೂವ್‌ನ ಆವೃತ್ತಿಗಳಲ್ಲಿ ಇದೇ ರೀತಿಯ ಪರಿಚಯವನ್ನು ತೋರಿಸುತ್ತದೆ: ಹಡಗು ದುರಂತದ ನಂತರ ನಾಯಕಿಯ ತಂದೆ ತನ್ನ ಅದೃಷ್ಟವನ್ನು ಕಳೆದುಕೊಳ್ಳುತ್ತಾನೆ. ವ್ಯಾಪಾರಿ ತನ್ನ ಸಂಪತ್ತನ್ನು ಮರುಪಡೆಯಲು ಅವಕಾಶವನ್ನು ಹೊಂದಿರುವಾಗ, ಅವನು ತನ್ನ ಪ್ರಯಾಣದಿಂದ ಯಾವ ಉಡುಗೊರೆ ಬೇಕೆಂದು ತನ್ನ ಹೆಣ್ಣುಮಕ್ಕಳನ್ನು ಕೇಳುತ್ತಾನೆ. ನಾಯಕಿ ಲಿಲ್ಲಿಯನ್ನು ಕೇಳುತ್ತಾಳೆ. ವ್ಯಾಪಾರಿಯು ಲಿಲ್ಲಿಯನ್ನು ಕಂಡುಕೊಂಡಾಗ, ಒಂದು ಕರಡಿ ಕಾಣಿಸಿಕೊಳ್ಳುತ್ತದೆ, ಅವನ ಕಿರಿಯ ಮಗಳು ತೋಟಕ್ಕೆ ಬರಬೇಕು ಏಕೆಂದರೆ ಅವಳು ಮಾತ್ರ ವ್ಯಾಪಾರಿ ಉಂಟುಮಾಡಿದ ಹಾನಿಯನ್ನು ಸರಿಪಡಿಸಬಹುದು ಎಂದು ಅದು ಹೇಳುತ್ತದೆ. ಅವನ ಕಿರಿಯ ಮಗಳು ಕರಡಿಯನ್ನು ಹುಡುಕುತ್ತಾಳೆ ಮತ್ತು ಅವನು ಗಾಯಗೊಂಡು ನೆಲದ ಮೇಲೆ ಬಿದ್ದಿರುವುದನ್ನು ಕಾಣುತ್ತಾಳೆ. ತಂದೆ ತೆಗೆದ ಲಿಲ್ಲಿಯನ್ನು ಮರುಸ್ಥಾಪಿಸುವುದು ಅವನನ್ನು ಗುಣಪಡಿಸುವ ಏಕೈಕ ಮಾರ್ಗವಾಗಿದೆ, ಮತ್ತು ಹುಡುಗಿ ಅದನ್ನು ಪುನಃಸ್ಥಾಪಿಸಿದಾಗ, ಕರಡಿ ರಾಜಕುಮಾರನಾಗಿ ಬದಲಾಗುತ್ತದೆ. ಈ ಕಥೆಯನ್ನು ಎಲ್ಸಿ ಸ್ಪೈಸರ್ ಈಲ್ಸ್ ಅವರು ಇಂಗ್ಲಿಷ್‌ಗೆ ಭಾಷಾಂತರಿಸಿದರು ಮತ್ತು ದಿ ಲಿಲಿ ಅಂಡ್ ದಿ ಬೇರ್ ಎಂದು ಮರು ಶೀರ್ಷಿಕೆ ನೀಡಿದರು. ಆರೆಲಿಯೊ ಮ್ಯಾಸೆಡೋನಿಯೊ ಎಸ್ಪಿನೋಸಾ ಸೀನಿಯರ್. ಅವರು ಅಲ್ಮೆನಾರ್ ಡಿ ಸೋರಿಯಾದಿಂದ ದಿ ಬೀಸ್ಟ್ ಆಫ್ ದಿ ರೋಸ್ ಬುಷ್ (ಲಾ ಫಿಯೆರಾ ಡೆಲ್ ರೋಸಾಲ್) ಎಂಬ ಶೀರ್ಷಿಕೆಯ ಆವೃತ್ತಿಯನ್ನು ಸಂಗ್ರಹಿಸಿದರು, ಇದರಲ್ಲಿ ನಾಯಕಿ ವ್ಯಾಪಾರಿಯ ಬದಲಿಗೆ ರಾಜನ ಮಗಳು. ಆರೆಲಿಯೊ ಮ್ಯಾಸೆಡೋನಿಯೊ ಎಸ್ಪಿನೋಸಾ ಜೂನಿಯರ್ ಸೆಪುಲ್ವೆಡಾ, ಸೆಗೋವಿಯಾದಿಂದ ದಿ ಬೀಸ್ಟ್ ಆಫ್ ದಿ ಗಾರ್ಡನ್ ಎಂಬ ಶೀರ್ಷಿಕೆಯ ಆವೃತ್ತಿಯನ್ನು ಪ್ರಕಟಿಸಿದರು. ಈ ಆವೃತ್ತಿಯಲ್ಲಿ, ನಾಯಕಿಯು ಮಲತಾಯಿ ಮತ್ತು ಇಬ್ಬರು ಸಹೋದರಿಯರನ್ನು ಹೊಂದಿದ್ದಾಳೆ ಮತ್ತು ಅನಿರ್ದಿಷ್ಟ ಬಿಳಿ ಹೂವನ್ನು ಕೇಳುತ್ತಾಳೆ. ====ಪೋರ್ಚುಗಲ್==== ಝೋಫಿಮೊ ಕಾನ್ಸಿಗ್ಲಿಯೆರಿ ಪೆಡ್ರೊಸೊ ಸಂಗ್ರಹಿಸಿದ ಪೋರ್ಚುಗೀಸ್ ಆವೃತ್ತಿಯಲ್ಲಿ, ನಾಯಕಿ ಹಸಿರು ಹುಲ್ಲುಗಾವಲು ಕೇಳುತ್ತಾದಳೆ. ಜನವಸತಿ ಇಲ್ಲದ ಕೋಟೆಯೊಂದರಲ್ಲಿ ಹಸಿರು ಹುಲ್ಲುಗಾವಲಿನಲ್ಲಿ ರೋಚ್‌ನ ತುಂಡನ್ನು ತಂದೆ ಅಂತಿಮವಾಗಿ ಕಂಡುಕೊಳ್ಳುತ್ತಾನೆ, ಆದರೆ ಅವನು ತನ್ನ ಕಿರಿಯ ಮಗಳನ್ನು ಅರಮನೆಗೆ ಕರೆತರಬೇಕು ಎಂಬ ಧ್ವನಿಯನ್ನು ಕೇಳುತ್ತಾನೆ. ನಾಯಕಿ ಅರಮನೆಯಲ್ಲಿರುವಾಗ, ಅದೇ ಕಾಣದ ಧ್ವನಿಯು ಅವಳ ತಂದೆಯ ಮನೆಯ ಪರಿಸ್ಥಿತಿಯನ್ನು ಪಕ್ಷಿಗಳನ್ನು ಸಂದೇಶವಾಹಕರಾಗಿ ಬಳಸಿಕೊಂಡು ತಿಳಿಸುತ್ತದೆ. ನಾಯಕಿ ತನ್ನ ಕುಟುಂಬವನ್ನು ಭೇಟಿ ಮಾಡಿದಾಗ, ಕೋಟೆಯ ಯಜಮಾನನು ಕುದುರೆಯನ್ನು ಕಳುಹಿಸುತ್ತಾನೆ, ಇದು ಹಿಂದಿರುಗುವ ಸಮಯ ಎಂದು ಅವಳಿಗೆ ತಿಳಿಸುತ್ತದೆ. ನಾಯಕಿ ಮೂರು ಸಲ ಅವನ ಮಾತು ಕೇಳಿಯೇ ಹೋಗಬೇಕು. ಅವಳು ತನ್ನ ಕುಟುಂಬವನ್ನು ಭೇಟಿ ಮಾಡಲು ಮೂರನೇ ಬಾರಿಗೆ ಹೋದಾಗ, ಅವಳ ತಂದೆ ಸಾಯುತ್ತಾನೆ. ಅಂತ್ಯಕ್ರಿಯೆಯ ನಂತರ, ಅವಳು ದಣಿದಿರುತ್ತಾಳೆ ಮತ್ತು ಹೆಚ್ಚು ನಿದ್ರಿಸುತ್ತಾಳೆ, ಕುದುರೆಯು ಹೊರಡುವ ಮೊದಲು ಮೂರು ಬಾರಿ ಪುನರಾವರ್ತಿಸುವುದನ್ನು ತಪ್ಪಿಸುತ್ತಾಳೆ. ಅವಳು ಅಂತಿಮವಾಗಿ ಕೋಟೆಗೆ ಹಿಂದಿರುಗಿದಾಗ, ಮೃಗವು ಸಾಯುತ್ತಿರುವುದನ್ನು ಅವಳು ಕಂಡುಕೊಂಡಳು. ತನ್ನ ಕೊನೆಯ ಉಸಿರಿನೊಂದಿಗೆ, ಅವನು ಅವಳನ್ನು ಮತ್ತು ಅವಳ ಇಡೀ ಕುಟುಂಬವನ್ನು ಶಪಿಸುತ್ತಾನೆ. ಕೆಲವು ದಿನಗಳ ನಂತರ ನಾಯಕಿ ಸಾಯುತ್ತಾಳೆ ಮತ್ತು ಆಕೆಯ ಸಹೋದರಿಯರು ತಮ್ಮ ಉಳಿದ ಜೀವನವನ್ನು ಬಡತನದಲ್ಲಿ ಕಳೆಯುತ್ತಾರೆ. ಔರಿಲ್ಹೆಯಿಂದ ಫ್ರಾನ್ಸಿಸ್ಕೊ ​​ಅಡಾಲ್ಫೊ ಕೊಯೆಲ್ಹೋ ಎ ಬೆಲ್ಲಾ-ಮೆನಿನಾ ಎಂಬ ಶೀರ್ಷಿಕೆಯ ಮತ್ತೊಂದು ಪೋರ್ಚುಗೀಸ್ ಆವೃತ್ತಿಯನ್ನು ಸಂಗ್ರಹಿಸಿದ್ದಾರೆ: ಮತ್ತು ಅದು ಬ್ಯೂಮಾಂಟ್‌ನ ಕಥೆಗೆ ಹತ್ತಿರವಾಗಿದೆ. ====ಬೆಲ್ಜಿಯಂ ಮತ್ತು ನೆದರ್ಲ್ಯಾಂಡ್ಸ್==== ರೋಸ್ ವಿದೌಟ್ ಥಾರ್ನ್ಸ್ (ರೂಸ್ಕೆನ್ ಝೋಂಡರ್ ಡೋರ್ನೆನ್) ಎಂಬ ಶೀರ್ಷಿಕೆಯ ವೆರ್ನ್‌ನ ಫ್ಲೆಮಿಶ್ ಆವೃತ್ತಿಯಲ್ಲಿ, ರಾಜಕುಮಾರನು ಬ್ಯೂಮಾಂಟ್ ಮತ್ತು ವಿಲ್ಲೆನ್ಯೂವ್‌ನ ಆವೃತ್ತಿಗಳಿಗಿಂತ ವಿಭಿನ್ನವಾಗಿ ನಿರಾಶೆಗೊಂಡಿದ್ದಾನೆ. ನಾಯಕಿ ಮತ್ತು ರಾಕ್ಷಸರು ನಾಯಕಿಯ ಅಣ್ಣ ತಂಗಿಯರ ಪ್ರತಿಯೊಂದು ಮದುವೆಗೆ ಹಾಜರಾಗುತ್ತಾರೆ ಮತ್ತು ಕಾಟವನ್ನು ಮುರಿಯಲು, ನಾಯಕಿ ಮೃಗಕ್ಕೆ ಬ್ರೆಡ್ ನೀಡಬೇಕಾಗುತ್ತದೆ. ಮೊದಲ ಮದುವೆಯಲ್ಲಿ, ನಾಯಕಿ ಮರೆತುಬಿಡುತ್ತಾಳೆ, ಆದರೆ ಎರಡನೆಯದರಲ್ಲಿ ಅವಳು ನೆನಪಿಸಿಕೊಳ್ಳುತ್ತಾಳೆ ಮತ್ತು ಮೃಗವು ಮಾನವನಾಗುತ್ತಾನೆ. ವ್ಯಾನ್ ಹೆಟ್ ಸ್ಕೂನ್ ಕೈಂಡ್ ಎಂಬ ಶೀರ್ಷಿಕೆಯ ಅಮಾತ್ ಜೂಸ್ ಸಂಗ್ರಹಿಸಿದ ಎರಡನೇ ಫ್ಲೆಮಿಶ್ ರೂಪಾಂತರದಲ್ಲಿ, ನಾಯಕಿಯ ತಂದೆ ವ್ಯಾಪಾರಿಯ ಬದಲು ರಾಜನಾಗಿದ್ದಾನೆ ಮತ್ತು ಅವನು ತನ್ನ ಮೂವರು ಹೆಣ್ಣುಮಕ್ಕಳನ್ನು ದೀರ್ಘ ಪ್ರಯಾಣದಿಂದ ಹಿಂದಿರುಗುವಾಗ ಅವರಿಗೆ ಏನು ತರಬೇಕೆಂದು ಕೇಳಿದಾಗ, ರಾಜನ ಕಿರಿಯ ಮಗಳು ಗುಲಾಬಿಗಳ ಪೊದೆಯನ್ನು ಕೇಳುತ್ತಾಳೆ ಮತ್ತು ಅವಳ ಇಬ್ಬರು ಹಿರಿಯ ಸಹೋದರಿಯರು ಚಿನ್ನದ ಹೂವುಗಳು ಮತ್ತು ಬೆಳ್ಳಿಯ ಸ್ಕರ್ಟ್‌ಗಳನ್ನು ಹೊಂದಿರುವ ನಿಲುವಂಗಿಯನ್ನು ಕೇಳುತ್ತಾಳೆ. ದೈತ್ಯಾಕಾರನ ಕೋಟೆಯಲ್ಲಿ ತಂಗಿದ್ದಾಗ ರಾಜಕುಮಾರಿಯು ದುಃಸ್ವಪ್ನವನ್ನು ಕಾಣುತ್ತಾಳೆ, ಅಲ್ಲಿ ಅವಳು ದೈತ್ಯಾಕಾರನು ಕೊಳದಲ್ಲಿ ಮುಳುಗುತ್ತಿರುವುದನ್ನು ನೋಡುತ್ತಾಳೆ ಮತ್ತು ಅವಳು ಎಚ್ಚರಗೊಂಡು ಅವನು ಮಲಗುವ ಮೂಲೆಯಲ್ಲಿ ರಾಕ್ಷಸ ಇಲ್ಲ ಎಂದು ತಿಳಿದ ನಂತರ ಅವಳು ತೋಟಕ್ಕೆ ಹೋಗುತ್ತಾಳೆ ಅವಳು ತನ್ನ ಕನಸು ನಿಜವಾಗಿರುವುದನ್ನು ಗಮನಿಸುತ್ತಾಳೆ . ರಾಜಕುಮಾರಿಯು ಅವನನ್ನು ರಕ್ಷಿಸಿದ ನಂತರ ರಾಕ್ಷಸನು ರಾಜಕುಮಾರನಾಗಿ ಬದಲಾಗುತ್ತಾನೆ. ವಿಕ್ಟರ್ ಡಿ ಮೆಯೆರೆ ಸಂಗ್ರಹಿಸಿದ ವುಸ್ಟ್ವೆಜೆಲ್ ನ ಮತ್ತೊಂದು ಫ್ಲೆಮಿಶ್ ಆವೃತ್ತಿಯು ಬ್ಯೂಮಾಂಟ್‌ನ ಕಥಾವಸ್ತುವಿಗೆ ಹತ್ತಿರದಲ್ಲಿದೆ. ವ್ಯಾಪಾರಿಯ ಕಿರಿಯ ಮಗಳು ತನ್ನ ಕುಟುಂಬದ ಮನೆಯಲ್ಲಿ ಒಂದು ದಿನ ಉಳಿದುಕೊಂಡು ಶೀಘ್ರದಲ್ಲೇ ಬೀಸ್ಟ್‌ನ ಅರಮನೆಗೆ ಮರಳುತ್ತಾಳೆ. ಅವಳು ಹಿಂತಿರುಗಿದಾಗ, ಅವನಿಗೆ ಏನಾದರೂ ಕೆಟ್ಟದು ಸಂಭವಿಸಿದೆ ಎಂದು ಅವಳು ಭಯಪಡುತ್ತಾಳೆ. ವ್ಯಾಪಾರಿಯು ತನ್ನ ಮಗಳನ್ನು ಮೃಗದ ಕೋಟೆಗೆ ಹಿಂತಿರುಗಿಸುವ ಕೆಲವು ಆವೃತ್ತಿಗಳಲ್ಲಿ ಇದು ಒಂದಾಗಿದೆ. ಬ್ಯೂಮಾಂಟ್‌ನ ಕಥಾವಸ್ತುವು ರೋಜಿನಾ ಎಂಬ ಶೀರ್ಷಿಕೆಯ ಡ್ರಿಬರ್ಜೆನ್‌ನಿಂದ ಡಚ್ ಆವೃತ್ತಿಯಾಗಿದೆ. ಈ ಆವೃತ್ತಿಯಲ್ಲಿ, ರೋಜಿನಾ ಮೃಗವನ್ನು ಮದುವೆಯಾಗುವ ಪ್ರತಿಜ್ಞೆಯು ಅಂತಿಮವಾಗಿ ಮಾಟವನ್ನು ಮುರಿಯುತ್ತದೆ. ====ಜರ್ಮನಿ ಮತ್ತು ಮಧ್ಯ ಯುರೋಪ್==== ''ದ ಸಮ್ಮರ್ ಅಂಡ್ ವಿಂಟರ್ ಗಾರ್ಡನ್''<ref>https://books.google.co.in/books?id=C3CYDwAAQBAJ&pg=PA225&redir_esc=y#v=onepage&q&f=false</ref> (ವಾನ್ ಡೆಮ್ ಸೊಮ್ಮರ್-ಉಂಡ್ ವಿಂಟರ್‌ಗಾರ್ಟನ್) ಎಂಬ ಶೀರ್ಷಿಕೆಯ ಕಥೆಯ ರೂಪಾಂತರವನ್ನು ಬ್ರದರ್ಸ್ ಗ್ರಿಮ್ ಮೂಲತಃ ಸಂಗ್ರಹಿಸಿದರು. ಇಲ್ಲಿ, ಕಿರಿಯ ಮಗಳು ಚಳಿಗಾಲದಲ್ಲಿ ಗುಲಾಬಿಯನ್ನು ಕೇಳುತ್ತಾಳೆ, ಆದ್ದರಿಂದ ತಂದೆ ಅರ್ಧ ಶಾಶ್ವತ ಚಳಿಗಾಲ ಮತ್ತು ಅರ್ಧ ಶಾಶ್ವತ ಬೇಸಿಗೆಯ ಉದ್ಯಾನದಲ್ಲಿ ಒಂದು ಹೂವನ್ನು ಕಂಡುಕೊಳ್ಳುತ್ತಾನೆ. ಮೃಗದೊಂದಿಗೆ ಒಪ್ಪಂದ ಮಾಡಿಕೊಂಡ ನಂತರ, ತಂದೆ ತನ್ನ ಹೆಣ್ಣುಮಕ್ಕಳಿಗೆ ಏನನ್ನೂ ಹೇಳುವುದಿಲ್ಲ. ಎಂಟು ದಿನಗಳ ನಂತರ, ಮೃಗವು ವ್ಯಾಪಾರಿಯ ಮನೆಯಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಅವನ ಕಿರಿಯ ಮಗಳನ್ನು ಕರೆದುಕೊಂಡು ಹೋಗುತ್ತದೆ. ನಾಯಕಿ ಮನೆಗೆ ಹಿಂದಿರುಗಿದಾಗ, ಅವಳ ತಂದೆ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ಅವಳಿಗೆ ಅವನನ್ನು ಉಳಿಸಲು ಸಾಧ್ಯವಾಗುವುದಿಲ್ಲ, ಮತ್ತು ಅವನು ಸಾಯುತ್ತಾನೆ. ನಾಯಕಿ ತನ್ನ ತಂದೆಯ ಅಂತ್ಯಕ್ರಿಯೆಗಾಗಿ ಹೆಚ್ಚು ಕಾಲ ಉಳಿಯುತ್ತಾಳೆ ಮತ್ತು ಅವಳು ಅಂತಿಮವಾಗಿ ಹಿಂದಿರುಗಿದಾಗ, ಎಲೆಕೋಸುಗಳ ರಾಶಿಯ ಕೆಳಗೆ ಮೃಗವು ಬಿದ್ದಿರುವುದನ್ನು ಅವಳು ಕಂಡುಕೊಂಡಳು. ಮಗಳು ಮೃಗವನ್ನು ಅವನ ಮೇಲೆ ನೀರನ್ನು ಸುರಿಯುವ ಮೂಲಕ ಪುನರುಜ್ಜೀವನಗೊಳಿಸಿದ ನಂತರ, ಅವನು ಸುಂದರ ರಾಜಕುಮಾರನಾಗಿ ಬದಲಾಗುತ್ತಾನೆ. ಈ ಕಥೆಯು ೧೮೧೨ ರಲ್ಲಿ ಬ್ರದರ್ಸ್ ಗ್ರಿಮ್ ಅವರ ಸಂಗ್ರಹದ ಮೊದಲ ಆವೃತ್ತಿಯಲ್ಲಿ ಕಾಣಿಸಿಕೊಂಡಿತು, ಆದರೆ ಕಥೆಯು ಅದರ ಫ್ರೆಂಚ್ ಪ್ರತಿರೂಪಕ್ಕೆ ಹೋಲುವ ಕಾರಣ, ಅವರು ಮುಂದಿನ ಆವೃತ್ತಿಗಳಲ್ಲಿ ಅದನ್ನು ಬಿಟ್ಟುಬಿಟ್ಟರು. ಇತರ ಜಾನಪದಶಾಸ್ತ್ರಜ್ಞರು ಜರ್ಮನ್-ಮಾತನಾಡುವ ಪ್ರದೇಶಗಳಿಂದ ರೂಪಾಂತರಗಳನ್ನು ಸಂಗ್ರಹಿಸುತ್ತಿದ್ದರೂ, ಲುಡ್ವಿಗ್ ಬೆಚ್‌ಸ್ಟೈನ್ ಕಥೆಯ ಎರಡು ಆವೃತ್ತಿಗಳನ್ನು ಪ್ರಕಟಿಸಿದರು. ಮೊದಲನೆಯದರಲ್ಲಿ, ನಾಯಕಿ ಲಿಟಲ್ ಬ್ರೂಮ್‌ಸ್ಟಿಕ್, ನೆಟ್ಟನ್‌ಗೆ ಲಿಟಲ್ ಬ್ರೂಮ್‌ಸ್ಟಿಕ್ ಎಂಬ ಉತ್ತಮ ಸ್ನೇಹಿತೆ ಇದ್ದಾಳೆ ಏಕೆಂದರೆ ಅವಳ ತಂದೆ ಪೊರಕೆ ತಯಾರಕ. ದಿ ಸಮ್ಮರ್ ಅಂಡ್ ವಿಂಟರ್ ಗಾರ್ಡನ್‌ನಲ್ಲಿರುವಂತೆ, ನೆಟ್ಚೆನ್ ಚಳಿಗಾಲದಲ್ಲಿ ಗುಲಾಬಿಗಳನ್ನು ಕೇಳುತ್ತಾಳೆ, ಆಕೆಯ ತಂದೆ ಬೀಸ್ಟ್ಸ್ ಗಾರ್ಡನ್‌ನಲ್ಲಿ ಮಾತ್ರ ಕಂಡುಕೊಳ್ಳುತ್ತಾನೆ. ನೆಟ್ಟನ್‌ನನ್ನು ಮೃಗದ ಕೋಟೆಗೆ ಕರೆತರಲು ಒಂದು ಗಾಡಿ ಬಂದಾಗ, ನೆಟ್ಟನ್‌ನ ತಂದೆ ನೆಟ್ಟನ್‌ನಂತೆ ನಟಿಸುವ ಲಿಟಲ್ ಬ್ರೂಮ್‌ಸ್ಟಿಕ್ಯನ್ನು ಕಳುಹಿಸುತ್ತಾನೆ. ಬೀಸ್ಟ್ ಈ ಯೋಜನೆಯನ್ನು ಕಂಡುಹಿಡಿದನು, ಲಿಟಲ್ ಬ್ರೂಮ್ ಸ್ಟಿಕ್ ಅನ್ನು ಮನೆಗೆ ಹಿಂದಿರುಗಿಸುತ್ತಾನೆ ಮತ್ತು ನೆಟ್ಚೆನ್ ಅನ್ನು ಬೀಸ್ಟ್ ಕೋಟೆಗೆ ಕಳುಹಿಸಲಾಗುತ್ತದೆ. ರಾಜಕುಮಾರನ ತೋಟದ ಸಸ್ಯದ ರಸವನ್ನು ಬಳಸಿ ತನ್ನ ತಂದೆಯನ್ನು ಗುಣಪಡಿಸಲು ನೆಟ್ಟನ್ ತನ್ನ ಕುಟುಂಬಕ್ಕೆ ಭೇಟಿ ನೀಡುವ ಮೊದಲು ರಾಜಕುಮಾರ ನಿರಾಶೆಗೊಂಡನು. ಅವಳ ಅದೃಷ್ಟದ ಬಗ್ಗೆ ಅಸೂಯೆ ಪಟ್ಟ ನೆಟ್ಟನ್ ಸಹೋದರಿಯರು ಅವಳನ್ನು ನೀರಿನಲ್ಲಿ ಮುಳುಗಿಸುತ್ತಾರೆ, ಆದರೆ ನೆಟ್ಟನ್ ರಾಜಕುಮಾರನನ್ನು ಶಪಿಸಿದ ಅದೇ ಮಾಂತ್ರಿಕ ಆಕೆಯನ್ನು ಕಾಪಾಡುತ್ತಾನೆ. ನೆಟ್ಟನ್‌ನ ಹಿರಿಯ ಸಹೋದರಿಯರು ತುಂಬಾ ಅಪಾಯಕಾರಿ, ಆದರೆ ನೆಟ್ಟನ್ ಅವರು ಸಾಯುವುದನ್ನು ಬಯಸುವುದಿಲ್ಲ, ಆದ್ದರಿಂದ ಮಾಂತ್ರಿಕನು ಅವರನ್ನು ಕಲ್ಲಿನ ಪ್ರತಿಮೆಗಳಾಗಿ ಪರಿವರ್ತಿಸುತ್ತಾನೆ. ಬೆಚ್‌ಸ್ಟೈನ್‌ನ ಎರಡನೇ ಆವೃತ್ತಿಯಾದ ದಿ ಲಿಟಲ್ ನಟ್ ಟ್ವಿಗ್ (ದಾಸ್ ನುಜ್‌ವೀಗ್ಲಿನ್) ನಲ್ಲಿ ನಾಯಕಿ ಒಂದು ರೆಂಬೆಯನ್ನು ಕೇಳುತ್ತಾಳೆ. ತಂದೆ ಅಂತಿಮವಾಗಿ ಅದನ್ನು ಕಂಡುಕೊಂಡಾಗ, ಅವನು ಕರಡಿಯೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ, ಅವನು ಮನೆಗೆ ಬಂದಾಗ ಅವನು ಭೇಟಿಯಾಗುವ ಮೊದಲ ಜೀವಿಯನ್ನು ಕರದಿ ಬಳಿ ಕಳುಹಿಸುವ ಭರವಸೆ ನೀಡುತ್ತಾನೆ. ಅವನ ಕಿರಿಯ ಮಗಳು ಅವನನ್ನು ಮೊದಲು ಭೇಟೀಯಾಗುತ್ತಾಳೆ. ಲಿಟಲ್ ಬ್ರೂಮ್‌ಸ್ಟಿಕ್‌ನಲ್ಲಿರುವಂತೆ, ವ್ಯಾಪಾರಿ ಮತ್ತೊಂದು ಹುಡುಗಿಯನ್ನು ಕಳುಹಿಸುವ ಮೂಲಕ ಕರಡಿಯನ್ನು ಮೋಸಗೊಳಿಸಲು ಪ್ರಯತ್ನಿಸುತ್ತಾನೆ, ಆದರೆ ಕರಡಿ ಅವನ ಯೋಜನೆಯನ್ನು ಕಂಡುಹಿಡಿದನು ಹಾಗಾಗಿ ವ್ಯಾಪಾರಿಯ ಮಗಳನ್ನು ಕರಡಿಯ ಬಳಿ ಕಳುಹಿಸಲಾಗುತ್ತದೆ. ಅವಳು ಮತ್ತು ಕರಡಿ ಅಸಹ್ಯಕರ ಜೀವಿಗಳ ಹನ್ನೆರಡು ಕೋಣೆಗಳನ್ನು ದಾಟಿದ ನಂತರ, ಕರಡಿ ರಾಜಕುಮಾರನಾಗಿ ಬದಲಾಗುತ್ತದೆ. ಕಾರ್ಲ್ ಮತ್ತು ಥಿಯೋಡರ್ ಕೋಲ್ಶೋರ್ನ್ ಹ್ಯಾನೋವರ್ನಿಂದ ಎರಡು ಆವೃತ್ತಿಗಳನ್ನು ಸಂಗ್ರಹಿಸಿದರು. ಮೊದಲನೆಯದರಲ್ಲಿ, ದಿ ಕ್ಲಿಂಕಿಂಗ್ ಕ್ಲಾಂಕಿಂಗ್ ಲೋವೆಸ್ಲೀಫ್ (ವೋಮ್ ಕ್ಲಿಂಕೆಸ್ಕ್ಲ್ಯಾಂಕನ್ ಲೊವೆಸ್ಬ್ಲಾಟ್), ನಾಯಕಿ ರಾಜನ ಮಗಳು. ರಾಜನು ಮನೆಗೆ ಬಂದಾಗ ಅವನನ್ನು ಸ್ವಾಗತಿಸುವ ಮೊದಲ ವ್ಯಕ್ತಿಯನ್ನು ನೀಡುವುದಾಗಿ ಭರವಸೆ ನೀಡಿ, ಕಪ್ಪು ನಾಯಿಮರಿಯೊಂದಿಗೆ ಒಪ್ಪಂದ ಮಾಡಿಕೊಂಡ ನಂತರ ಮಾತ್ರ ರಾಜಕುಮಾರಿ ಕೇಳಿದ ಎಲೆ ಅವನಿಗೆ ದೊರೆಯುತ್ತದೆ. ಇದು ಅವನ ಕಿರಿಯ ಮಗಳು ಎಂದು ತಿರುಗುತ್ತದೆ. ವ್ಯಾಪಾರಿ ನಾಯಿಮರಿಯನ್ನು ಮೋಸಗೊಳಿಸಲು ಪ್ರಯತ್ನಿಸುತ್ತಾನೆ, ಅವನಿಗೆ ರಾಜಕುಮಾರಿಯಂತೆ ನಟಿಸುವ ಇತರ ಹುಡುಗಿಯರನ್ನು ನೀಡುತ್ತಾನೆ, ಆದರೆ ನಾಯಿಮರಿ ಇದು ತಿಳಿಯುತ್ತದೆ. ಅಂತಿಮವಾಗಿ, ರಾಜಕುಮಾರಿಯನ್ನು ಪೂಡ್ಲ್‌ಗೆ ಕಳುಹಿಸಲಾಗುತ್ತದೆ, ಅವರು ಅವಳನ್ನು ಕಾಡಿನ ಮಧ್ಯದಲ್ಲಿರುವ ಕ್ಯಾಬಿನ್‌ಗೆ ಕರೆತರುತ್ತಾರೆ, ಅಲ್ಲಿ ರಾಜಕುಮಾರಿ ತುಂಬಾ ಒಂಟಿಯಾಗಿರುತ್ತಾಳೆ. ವಯಸ್ಸಾದ ಭಿಕ್ಷುಕ ಮಹಿಳೆಯಾಗಿದ್ದರೂ ಸಹ ಪರವಾಗಿಲ್ಲಾ ಯಾರದರು ಒಬ್ಬರು ಜೊತೆಬ ಬೇಕು ಎಂದು ಬಯಸುತ್ತಾಳೆ. ಕ್ಷಣಮಾತ್ರದಲ್ಲಿ, ವಯಸ್ಸಾದ ಭಿಕ್ಷುಕ ಮಹಿಳೆ ಕಾಣಿಸಿಕೊಳ್ಳುತ್ತಾಳೆ ಮತ್ತು ರಾಜಕುಮಾರಿಯ ಮದುವೆಗೆ ಅವಳನ್ನು ಆಹ್ವಾನಿಸಳು ತಿಳಿಸುತ್ತಾಳೆ ಅದರ ಬದಲಿಗೆ ಆಕೆ ಆ ಮಾಯೆಯನ್ನು ಹೇಗೆ ಮುರಿಯಬೇಕು ಎಂದು ರಾಜಕುಮಾರಿಗೆ ಹೇಳುತ್ತಾಳೆ. ರಾಜಕುಮಾರಿಯು ತನ್ನ ಭರವಸೆಯನ್ನು ಉಳಿಸಿಕೊಳ್ಳುತ್ತಾಳೆ ಮತ್ತು ವೃದ್ಧ ಭಿಕ್ಷುಕ ಮಹಿಳೆಯನ್ನು ನೋಡಿ ಅಸಹ್ಯ ವ್ಯಕ್ತಪಡಿಸಿದ ಆಕೆಯ ತಾಯಿ ಮತ್ತು ಸಹೋದರಿಯರು ವಕ್ರ ಮತ್ತು ಕುಂಟರಾಗುತ್ತಾರೆ. ಕಾರ್ಲ್ ಮತ್ತು ಥಿಯೋಡರ್ ಕೋಲ್ಶೋರ್ನ್ ಅವರ ಎರಡನೇ ಆವೃತ್ತಿಯಾದ ದಿ ಕರ್ಸ್ಡ್ ಫ್ರಾಗ್ (ಡೆರ್ ವೆರ್ವುನ್‌ಸ್ಚೆನ್ ಫ್ರೋಷ್) ನಲ್ಲಿ ನಾಯಕಿ ಒಬ್ಬ ವ್ಯಾಪಾರಿಯ ಮಗಳು. ಮಂತ್ರಿಸಿದ ರಾಜಕುಮಾರ ಒಂದು ಕಪ್ಪೆ, ಮತ್ತು ಮಗಳು ಮೂರು ಬಣ್ಣದ ಗುಲಾಬಿಯನ್ನು ಕೇಳುತ್ತಾಳೆ. ಅರ್ನ್ಸ್ಟ್ ಮೀಯರ್ ಅವರು ನೈಋತ್ಯ ಜರ್ಮನಿಯ ಸ್ವಾಬಿಯಾದಿಂದ ಒಂದು ಆವೃತ್ತಿಯನ್ನು ಸಂಗ್ರಹಿಸಿದರು, ಇದರಲ್ಲಿ ನಾಯಕಿಗೆ ಇಬ್ಬರ ಬದಲಿಗೆ ಒಬ್ಬ ಸಹೋದರಿ ಮಾತ್ರ ಇದುತ್ತಾಳೆ. ಇಗ್ನಾಜ್ ಮತ್ತು ಜೋಸೆಫ್ ಜಿಂಗರ್ಲೆ ಅವರು ಟ್ಯಾನ್‌ಹೈಮ್‌ನಿಂದ ದಿ ಬೇರ್ (ಡೆರ್ ಬಾರ್) ಎಂಬ ಶೀರ್ಷಿಕೆಯ ಆಸ್ಟ್ರಿಯನ್ ರೂಪಾಂತರವನ್ನು ಸಂಗ್ರಹಿಸಿದರು, ಇದರಲ್ಲಿ ನಾಯಕಿ ವ್ಯಾಪಾರಿಯ ಮೂವರು ಹೆಣ್ಣುಮಕ್ಕಳಲ್ಲಿ ಹಿರಿಯಳು. ದಿ ಸಮ್ಮರ್ ಅಂಡ್ ವಿಂಟರ್ ಗಾರ್ಡನ್ ಮತ್ತು ಲಿಟಲ್ ಬ್ರೂಮ್ ಸ್ಟಿಕ್ ನಲ್ಲಿರುವಂತೆ, ನಾಯಕಿ ಚಳಿಗಾಲದ ಮಧ್ಯದಲ್ಲಿ ಗುಲಾಬಿಯನ್ನು ಕೇಳುತ್ತಾನೆ.ಜಿಂಗರ್ಲೆನ ಆವೃತ್ತಿಯಂತೆ, ಬೀಸ್ಟ್ ಒಂದು ಕರಡಿ. ಒಟ್ಟೊ ಸುಟರ್‌ಮಿಸ್ಟರ್ ಸಂಗ್ರಹಿಸಿದ ದಿ ಬೇರ್ ಪ್ರಿನ್ಸ್ (ಡೆರ್ ಬೆರೆನ್‌ಪ್ರಿಂಜ್) ಎಂಬ ಸ್ವಿಸ್ ರೂಪಾಂತರದಲ್ಲಿ, ಕಿರಿಯ ಮಗಳು ದ್ರಾಕ್ಷಿಯನ್ನು ಕೇಳುತ್ತಾಳೆ. ====ಸ್ಕ್ಯಾಂಡಿನೇವಿಯಾ==== ಎವಾಲ್ಡ್ ಟ್ಯಾಂಗ್ ಕ್ರಿಸ್ಟೆನ್ಸನ್ ಡ್ಯಾನಿಶ್ ಆವೃತ್ತಿಯನ್ನು ಸಂಗ್ರಹಿಸಿದರು. ಅದು ಬ್ಯೂಮಾಂಟ್ನ ಆವೃತ್ತಿಯನ್ನು ಬಹುತೇಕ ನಿಖರವಾಗಿ ಅನುಸರಿಸುತ್ತದೆ. ಅತ್ಯಂತ ಗಮನಾರ್ಹವಾದ ವ್ಯತ್ಯಾಸವೆಂದರೆ ಮಂತ್ರಿಸಿದ ರಾಜಕುಮಾರನು ಕುದುರೆಯಾಗಿದ್ದಾನೆ. ಫರೋ ಐಲ್ಯಾಂಡ್‌ನ ಒಂದು ಆವೃತ್ತಿಯಲ್ಲಿ, ಕಿರಿಯ ಮಗಳು ಗುಲಾಬಿಯ ಬದಲಿಗೆ ಸೇಬನ್ನು ಕೇಳುತ್ತಾಳೆ. ====ರಷ್ಯಾ ಮತ್ತು ಪೂರ್ವ ಯುರೋಪ್==== ಅಲೆಕ್ಸಾಂಡರ್ ಅಫನಸ್ಯೆವ್ ರಷ್ಯಾದ ಆವೃತ್ತಿಯನ್ನು ಸಂಗ್ರಹಿಸಿದರು, ದಿ ಎನ್ಚ್ಯಾಂಟೆಡ್ ಟ್ಸಾರೆವಿಚ್, ಇದರಲ್ಲಿ ಕಿರಿಯ ಮಗಳು ಹೂವನ್ನು ಬಯಸುತ್ತಾಳೆ. ಇದರಲ್ಲಿ ರಾಜಕುಮಾರ ರೆಕ್ಕೆವುಳ್ಳ ಮೂರು ತಲೆಯ ಹಾವು. ಉಕ್ರೇನಿಯನ್ ಆವೃತ್ತಿಯಲ್ಲಿ, ನಾಯಕಿಯ ಪೋಷಕರು ಇಬ್ಬರೂ ಸತ್ತಿದ್ದಾರೆ. ಹಾವಿನ ರೂಪವನ್ನು ಹೊಂದಿರುವ ಮೃಗವು ಜನರನ್ನು ಪುನರುಜ್ಜೀವನಗೊಳಿಸುವ ಸಾಮರ್ಥ್ಯವನ್ನು ಅವಳಿಗೆ ನೀಡುತ್ತದೆ. ನಾಯಕಿಯು ಮಜೋವಿಯಾದಿಂದ ಪೋಲಿಷ್ ಆವೃತ್ತಿಯಲ್ಲಿ ಸೇಬು ಕೂಡ ಒಂದು ಸಂಬಂಧಿತ ಪಾತ್ರವನ್ನು ವಹಿಸುತ್ತದೆ. ನಾಯಕಿ ತನ್ನ ಕುಟುಂಬವನ್ನು ಭೇಟಿ ಮಾಡಲು ಹೋದ ಸಂದರ್ಭದಲ್ಲಿ ತಾನು ಭರವಸೆ ನೀಡಿದ್ದಕ್ಕಿಂತ ಹೆಚ್ಚು ಕಾಲ ಉಳಿಯುತ್ತಿದ್ದೇನೆ ಎಂದು ನಾಯಕಿಗೆ ಅದು ಎಚ್ಚರಿಕೆ ನೀಡುತ್ತದೆ. ಕ್ರಾಕೋವ್‌ನ ಮತ್ತೊಂದು ಪೋಲಿಷ್ ಆವೃತ್ತಿಯಲ್ಲಿ, ನಾಯಕಿಯನ್ನು ಬಸಿಯಾ ಎಂದು ಕರೆಯಲಾಗುತ್ತದೆ ಮತ್ತು ಆಕೆ ಮಲತಾಯಿ ಮತ್ತು ಇಬ್ಬರು ಸಹೋದರಿಯರನ್ನು ಹೊಂದಿದ್ದಾಳೆ. ಝೆಕ್ ರೂಪಾಂತರದಲ್ಲಿ, ನಾಯಕಿಯ ತಾಯಿ ಹೂವನ್ನು ಕೀಳುತ್ತಾಳೆ ಮತ್ತು ಮೃಗದೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುತ್ತಾಳೆ. ನಂತರ ನಾಯಕಿ ಶಾಪವನ್ನು ಮುರಿಯಲು ಮೃಗದ ಶಿರಚ್ಛೇದ ಮಾಡುತ್ತಾಳೆ. ಮೊರಾವಿಯನ್ ಆವೃತ್ತಿಯಲ್ಲಿ, ಕಿರಿಯ ಮಗಳು ಮೂರು ಬಿಳಿ ಗುಲಾಬಿಗಳನ್ನು ಕೇಳುತ್ತಾಳೆ, ಮತ್ತು ಬೀಸ್ಟ್ ನಾಯಿಯಾಗಿದೆ. ಮತ್ತೊಂದು ಮೊರಾವಿಯನ್ ಆವೃತ್ತಿಯಲ್ಲಿ, ನಾಯಕಿ ಒಂದೇ ಕೆಂಪು ಗುಲಾಬಿಯನ್ನು ಕೇಳುತ್ತಾಳೆ ಮತ್ತು ಬೀಸ್ಟ್ ಒಂದು ಕರಡಿಯಾಗಿದೆ. ಪಾವೊಲ್ ಡೊಬ್ಸಿನ್ಸ್ಕಿ ಸಂಗ್ರಹಿಸಿದ ದ ತ್ರೀ ರೋಸಸ್ (ಟ್ರೋಜ್ರುಜಾ), ಸ್ಲೋವಾಕಿಯನ್ ರೂಪಾಂತರದಲ್ಲಿ ಕೂಡ ಬೀಸ್ಟ್ ಕರಡಿಯಾಗಿದೆ, ಇದರಲ್ಲಿ ಕಿರಿಯ ಮಗಳು ಒಂದೇ ಕಾಂಡದ ಮೇಲೆ ಮೂರು ಗುಲಾಬಿಗಳನ್ನು ಕೇಳುತ್ತಾಳೆ. ಲೈವ್ಕ್‌ನ ಸ್ಲೋವೇನಿಯನ್ ಆವೃತ್ತಿಯಲ್ಲಿ ದಿ ಎನ್‌ಚ್ಯಾಂಟೆಡ್ ಬೇರ್ ಅಂಡ್ ದಿ ಕ್ಯಾಸಲ್ (ಮೆಡ್‌ವೆಡ್‌ನಲ್ಲಿ ಝಕಾರನ್ ಗ್ರ್ಯಾಡ್) ಎಂಬ ಶೀರ್ಷಿಕೆಯಡಿಯಲ್ಲಿ, ಹಳೆಯ ಧೂಳಿನ ಪುಸ್ತಕದಲ್ಲಿ ಮಂತ್ರಿಸಿದ ಕೋಟೆಯ ಭವಿಷ್ಯದ ಬಗ್ಗೆ ಓದುವ ನಾಯಕಿ ಅದರ ಶಾಪವನ್ನು ಮುರಿಯುತ್ತಾಳೆ. ದಿ ಸ್ಪೀಕಿಂಗ್ ಗ್ರೇಪ್ಸ್, ದ ಸ್ಮೈಲಿಂಗ್ ಆಪಲ್ ಮತ್ತು ಟಿಂಕ್ಲಿಂಗ್ ಏಪ್ರಿಕಾಟ್ ಎಂಬ ಶೀರ್ಷಿಕೆಯ ಹಂಗೇರಿಯನ್ ಆವೃತ್ತಿಯಲ್ಲಿ, ರಾಜಕುಮಾರಿಯು ತನ್ನ ತಂದೆಯ ಬಳಿ ಹಣ್ಣುಗಳನ್ನು ಕೇಳುತ್ತಾಳೆ ಮತ್ತು ಬೀಸ್ಟ್ ಒಂದು ಹಂದಿಯಾಗಿದೆ. ಹಂದಿಯು ಕೆಸರಿನಲ್ಲಿ ಸಿಲುಕಿರುವ ರಾಜನ ಗಾಡಿಯನ್ನು ಚಲಿಸುವಂತೆ ಮಾಡಿದರೆ ರಾಜನು ತನ್ನ ಕಿರಿಯ ಮಗಳ ಕೈಯನ್ನು ಅವನಿಗೆ ನೀಡಲು ಒಪ್ಪುತ್ತಾನೆ. ====ಗ್ರೀಸ್ ಮತ್ತು ಸೈಪ್ರಸ್==== ಪಶ್ಚಿಮ ಗ್ರೀಸ್‌ನ ಜಕಿಂಥೋಸ್ ದ್ವೀಪದ ಒಂದು ಆವೃತ್ತಿಯಲ್ಲಿ, ರಾಜಕುಮಾರನನ್ನು ಅವನು ತಿರಸ್ಕರಿಸಿದ ನೆರೆಯಿಡ್‌ನಿಂದ ಹಾವಿನಂತೆ ಪರಿವರ್ತಿಸಲಾಯಿತು. ಸೈಪ್ರಸ್‌ನಿಂದ ಬಂದ ಆವೃತ್ತಿಯಲ್ಲಿ ರಾಜಕುಮಾರನು ಹಾವಿನಂತೆ ಮಾರ್ಪಟ್ಟಿದ್ದಾನೆ, ಅದರಲ್ಲಿ ಅವನ ಪ್ರೇಮಿಯಿಂದ ಅವನು ಶಾಪಗ್ರಸ್ತನಾಗುತ್ತಾನೆ. ಕೊನೆಯಲ್ಲಿ, ನಾಯಕಿಯ ಹಿರಿಯ ಸಹೋದರಿಯರನ್ನು ಕಲ್ಲಿನ ಕಂಬಗಳಾಗಿ ಪರಿವರ್ತಿಸಲಾಗುತ್ತದೆ. ===ಏಷ್ಯಾ=== ====ಪೂರ್ವ ಏಷ್ಯಾ==== ಉತ್ತರ ಅಮೆರಿಕಾದ ಮಿಷನರಿ ಅಡೆಲೆ ಎಮ್. ಫೀಲ್ಡ್, ಚೀನಾದಿಂದ ದಿ ಫೇರಿ ಸರ್ಪೆಂಟ್ ಎಂಬ ಶೀರ್ಷಿಕೆಯ ಆವೃತ್ತಿಯನ್ನು ಸಂಗ್ರಹಿಸಿದರು.ಅವಳು ಸಾಮಾನ್ಯವಾಗಿ ನೀರು ತರುತ್ತಿದ್ದ ಬಾವಿ ಬತ್ತಿಹೋಗುತ್ತದೆ, ಆದ್ದರಿಂದ ಅವಳು ಒಂದು ಬುಗ್ಗೆಗೆ ಹೋಗುತ್ತಾಳೆ. ನಾಯಕಿ ಹಿಂತಿರುಗಿದಾಗ, ಒಂದು ಹಾವು ಸಾಯುತ್ತಿರುವುದನ್ನು ಕಾಣುತ್ತಾಳೆ. ಅವನನ್ನು ನೀರಿನಲ್ಲಿ ಮುಳುಗಿಸುವುದರ ಮೂಲಕ ಅವನನ್ನು ಬದುಕಿಸುತ್ತಾಳೆ. ಇದು ಅವನನ್ನು ಮನುಷ್ಯನನ್ನಾಗಿ ಮಾಡುತ್ತದೆ. ಪರ್ಲ್ ಆಫ್ ದಿ ಸೀ ಎಂಬ ಎರಡನೇ ಚೈನೀಸ್ ರೂಪಾಂತರದಲ್ಲಿ, ಶ್ರೀಮಂತ ವ್ಯಾಪಾರಿ ಪೆಕೊಯ್ ಅವರ ಕಿರಿಯ ಮಗಳು ಕನಸಿನ ಕಂಡ ದಿ ಗ್ರೇಟ್ ವಾಲ್ ಆಫ್ ಚೀನಾದ ಚಿಪ್ ಅನ್ನು ಕೇಳುತ್ತಾಳೆ. ಆಕೆಯ ತಂದೆ ಚಿಪ್ ಅನ್ನು ಕದಿಯುತ್ತಾರೆ ಮತ್ತು ಅವರ ಯಜಮಾನನಿಗೆ ಕೆಲಸ ಮಾಡುವ ಟಾಟರ್‌ಗಳ ಸೈನ್ಯ ಆತನಿಗೆ ಬೆದರಿಕೆ ಹಾಕುತ್ತಾರೆ. ವಾಸ್ತವದಲ್ಲಿ, ಟಾಟರ್ಗಳ ಯಜಮಾನ ಆಕೆಯ ಚಿಕ್ಕಪ್ಪ ಚಾಂಗ್ ಆಗಿದ್ದು, ಅವರು ಕಥೆಯ ಮೊದಲು ಶಾಪಗ್ರಸ್ತನಾಗುತ್ತಾನೆ. ಮಹಿಳೆಯೊಬ್ಬರು ಅವನೊಂದಿಗೆ ಗ್ರೇಟ್ ವಾಲ್‌ನಲ್ಲಿ ವಾಸಿಸಲು ಒಪ್ಪಿಗೆ ನೀದಿದರೆ ಮಾತ್ರ ಅವನು ಶಾಪದಿಂದ ಬಿಡುಗಡೆ ಹೊಂದಲು ಸಾಧ್ಯವಿರುತ್ತದೆ. ===ಅಮೇರಿಕಾ=== ====ಯುನೈಟೆಡ್ ಸ್ಟೇಟ್ಸ್==== ವಿಲಿಯಂ ವೆಲ್ಸ್ ನೆವೆಲ್, ಐರಿಶ್ ಅಮೇರಿಕನ್ ರೂಪಾಂತರವನ್ನು ರೋಸ್ ಎಂಬ ಶೀರ್ಷಿಕೆಯ ಜರ್ನಲ್ ಆಫ್ ಅಮೇರಿಕನ್ ಫೋಕ್ಲೋರ್ ಅನ್ನು ಪ್ರಕಟಿಸಿದರು. ಈ ಆವೃತ್ತಿಯಲ್ಲಿ, ಮೃಗವು ಸಿಂಹದ ರೂಪವನ್ನು ಪಡೆಯುತ್ತದೆ. ಮೇರಿ ಕ್ಯಾಂಪ್‌ಬೆಲ್ ಅವರು ಅಪ್ಪಲಾಚಿಯನ್ ಪರ್ವತಗಳಿಂದ ಎ ಬಂಚ್ ಆಫ್ ಲಾರೆಲಾ ಬ್ಲೂಮ್ಸ್ ಫಾರ್ ಎ ಪ್ರೆಸೆಂಟ್ ಎಂಬ ಆವೃತ್ತಿಯನ್ನು ಸಂಗ್ರಹಿಸಿದರು. ಅದರಲ್ಲಿ ರಾಜಕುಮಾರನನ್ನು ಕಪ್ಪೆಯಾಗಿ ಪರಿವರ್ತಿಸಲಾಯಿತು. ಜೋಸೆಫ್ ಮೆಡಾರ್ಡ್ ಕ್ಯಾರಿಯರ್ ಅವರು ಒಂದು ಆವೃತ್ತಿಯನ್ನು ಸಂಗ್ರಹಿಸಿದರು, ಅದರಲ್ಲಿ ಮೃಗವು ಸಿಂಹದ ತಲೆ, ಕುದುರೆ ಕಾಲುಗಳು, ಗೂಳಿಯ ದೇಹ ಮತ್ತು ಹಾವಿನ ಬಾಲವನ್ನು ಹೊಂದಿದೆ ಎಂದು ವಿವರಿಸಲಾಗಿದೆ. ಬ್ಯೂಮಾಂಟ್‌ನ ಆವೃತ್ತಿಯ ಅಂತ್ಯದಂತೆ, ಸೌಂದರ್ಯದ ಸಹೋದರಿಯರನ್ನು ಕಲ್ಲಿನ ಪ್ರತಿಮೆಗಳಾಗಿ ಪರಿವರ್ತಿಸಲಾಗಿದೆ. ದಿ ರೋಸಿ ಸ್ಟೋರಿ ಎಂಬ ಶೀರ್ಷಿಕೆಯೊಂದಿಗೆ ಎಮೆಲಿನ್ ಎಲಿಜಬೆತ್ ಗಾರ್ಡನರ್ ಸಂಗ್ರಹಿಸಿದ ನ್ಯೂಯಾರ್ಕ್‌ನ ಸ್ಕೋಹರಿಯ ರೂಪಾಂತರದಲ್ಲಿ, ನಾಯಕಿಯನ್ನು ಎಲೆನ್ ಎಂದು ಹೆಸರಿಸಲಾಗಿದೆ. ಕಿರಿಯ ಮಗಳನ್ನು ಬೇಡುವ ಪಾತ್ರವು ತಲೆಯಿಲ್ಲದ ವ್ಯಕ್ತಿಯಾಗಿದೆ. ಫ್ಯಾನಿ ಡಿಕರ್ಸನ್ ಬರ್ಗೆನ್, ಗೋಲ್ಡನ್ ಬರ್ಡ್ ಶೀರ್ಷಿಕೆಯ ಒಂದು ವಿಘಟನೆಯ ರೂಪಾಂತರವನ್ನು ಪ್ರಕಟಿಸಿದರು, ಚಿನ್ನದ ಪಕ್ಷಿ ಕಿರಿಯ ಮಗಳು ಕೇಳುವ ವಸ್ತುವಾಗಿದೆ. ====ಮೆಕ್ಸಿಕೋ==== ಮೆಕ್ಸಿಕನ್ ಭಾಷಾಶಾಸ್ತ್ರಜ್ಞ ಪ್ಯಾಬ್ಲೊ ಗೊನ್ಜಾಲೆಜ್ ಕ್ಯಾಸನೋವಾ ಅವರು ನಹೌಟಲ್‌ನಿಂದ ಲಾ ಡೊನ್ಸೆಲ್ಲಾ ವೈ ಲಾ ಫಿಯೆರಾ ಎಂಬ ಶೀರ್ಷಿಕೆಯ ಆವೃತ್ತಿಯನ್ನು ಸಂಗ್ರಹಿಸಿದರು. ಅದರಲ್ಲಿ ತನ್ನ ಕುಟುಂಬದ ಮನೆಗೆ ಹಿಂದಿರುಗಿದ ನಂತರ, ನಾಯಕಿ ಮೃಗವು ನೆಲದ ಮೇಲೆ ಸತ್ತಿರುವುದನ್ನು ಕಂಡುಕೊಳ್ಳುತ್ತಾಳೆ. ಹುಡುಗಿ ಅವನ ಪಕ್ಕದಲ್ಲಿ ನಿದ್ರಿಸುತ್ತಾಳೆ, ಮತ್ತು ಅವಳು ಮೃಗದ ಕನಸು ಕಾಣುತ್ತಾಳೆ. ಅದು ನಿರ್ದಿಷ್ಟ ಹೂವನ್ನು ಕತ್ತರಿಸಿ ಅದರ ನೀರನ್ನು ಅವನ ಮುಖದ ಮೇಲೆ ಸಿಂಪಡಿಸಲು ಹೇಳುತ್ತದೆ. ನಾಯಕಿ ಹಾಗೆ ಮಾಡುತ್ತಾಳೆ ಮತ್ತು ಮೃಗವು ಸುಂದರ ಯುವಕನಾಗಿ ಬದಲಾಗುತ್ತದೆ.<ref>https://www.persee.fr/doc/carav_0008-0152_1976_num_27_1_2049</ref> ====ದಕ್ಷಿಣ ಮತ್ತು ಮಧ್ಯ ಅಮೇರಿಕಾ==== ಲಿಂಡೋಲ್ಫೊ ಗೋಮ್ಸ್, ಎ ಬೆಲಾ ಇ ಎ ಫೆರಾ ಎಂಬ ಶೀರ್ಷಿಕೆಯ ಬ್ರೆಜಿಲಿಯನ್ ಆವೃತ್ತಿಯನ್ನು ಸಂಗ್ರಹಿಸಿದರು. ಇದರಲ್ಲಿ ತಂದೆ ಬೀಸ್ಟ್‌ಗೆ ಮನೆಯಲ್ಲಿ ಆತನನ್ನು ಸ್ವಾಗತಿಸುವ ಮೊದಲ ಜೀವಿಯನ್ನು ನೀಡುವ ಭರವಸೆಯನ್ನು ಒಳಗೊಂಡಿದೆ. ನಾಯಕಿ ನಂತರ ಆಕೆಯ ಹಿರಿಯ ಸಹೋದರಿ ವಿವಾಹವಾಗುತ್ತಿರುವ ಕಾರಣ ಆಕೆಯ ಕುಟುಂಬವನ್ನು ಭೇಟಿ ಮಾಡುತ್ತಾಳೆ. ==ವಿಷಯಗಳು== ಹ್ಯಾರಿಸ್ ೧೮ನೇ ಶತಮಾನದಲ್ಲಿ ಕಾಲ್ಪನಿಕ ಕಥೆಯ ಎರಡು ಅತ್ಯಂತ ಜನಪ್ರಿಯ ಎಳೆಗಳನ್ನು ವಯಸ್ಕರಿಗೆ ಅದ್ಭುತ ಪ್ರಣಯ ಮತ್ತು ಮಕ್ಕಳಿಗೆ ನೀತಿಬೋಧಕ ಕಥೆ ಎಂದು ಗುರುತಿಸುತ್ತಾನೆ. ಬ್ಯೂಟಿ ಅಂಡ್ ದಿ ಬೀಸ್ಟ್ ಈ ಅಂತರವನ್ನು ಕಡಿಮೆ ಮಾಡುವುದರಿಂದ ಆಸಕ್ತಿದಾಯಕವಾಗಿದೆ. ವಿಲ್ಲೆನ್ಯೂವ್ ಅವರ ಆವೃತ್ತಿಯನ್ನು ವಯಸ್ಕರಿಗೆ ಸಲೂನ್ ಟೇಲ್ ಎಂದು ಬರೆಯಲಾಗಿದೆ ಮತ್ತು ಬ್ಯೂಮಾಂಟ್ ಅನ್ನು ಮಕ್ಕಳಿಗಾಗಿ ನೀತಿಬೋಧಕ ಕಥೆಯಾಗಿ ಬರೆಯಲಾಗಿದೆ. ==ವ್ಯಾಖ್ಯಾನ== ಟಾಟರ್ (೨೦೧೭) ಕಥೆಯನ್ನು ಪ್ರಪಂಚದಾದ್ಯಂತ ಜಾನಪದ ಕಥೆಗಳಲ್ಲಿ ಕಂಡುಬರುವ "ಪ್ರಾಣಿ ವಧುಗಳು ಮತ್ತು ವರಗಳು" ಎಂಬ ವಿಷಯಕ್ಕೆ ಹೋಲಿಸಿದ್ದಾರೆ ಮತ್ತು ಫ್ರೆಂಚ್ ಕಥೆಯು ನಿರ್ದಿಷ್ಟವಾಗಿ ೧೮ ನೇ ಶತಮಾನದ ಫ್ರಾನ್ಸ್‌ನಲ್ಲಿ ಯುವತಿಯರನ್ನು ಮದುವೆಗೆ ಸಿದ್ಧಪಡಿಸಲು ಉದ್ದೇಶಿಸಲಾಗಿದೆ ಎಂದು ಸೂಚಿಸಿದರು. ಕಾಲ್ಪನಿಕ ಕಥೆಗಳಲ್ಲಿ ನಗರ ತೆರೆಯುವಿಕೆಯು ಅಸಾಮಾನ್ಯವಾಗಿದೆ, ಇದು ತನ್ನ ಮೊದಲ ಬರವಣಿಗೆಯ ಸಮಯದಲ್ಲಿ ಸಂಭವಿಸುವ ಸಾಮಾಜಿಕ ಬದಲಾವಣೆಗಳನ್ನು ಪ್ರತಿಬಿಂಬಿಸಬಹುದು. ಹ್ಯಾಂಬರ್ಗರ್ ಅವರು ಜೀನ್ ಕಾಕ್ಟೋ ಅವರ ೧೯೪೫ ರ ಚಲನಚಿತ್ರ ರೂಪಾಂತರದಲ್ಲಿ ಬೀಸ್ಟ್‌ನ ವಿನ್ಯಾಸವು ಹೈಪರ್ಟ್ರಿಕೋಸಿಸ್‌ನಿಂದ ಬಳಲುತ್ತಿದ್ದ ಟೆನೆರೈಫ್‌ನ ಸ್ಥಳೀಯರಾದ ಪೆಟ್ರಸ್ ಗೊನ್ಸಾಲ್ವಸ್ ಅವರ ಭಾವಚಿತ್ರದಿಂದ ಪ್ರೇರಿತವಾಗಿದೆ ಎಂದು ಸೂಚಿಸುತ್ತಾರೆ. ಇದು ಅವರ ಮುಖ ಮತ್ತು ಇತರ ಭಾಗಗಳಲ್ಲಿ ಅಸಹಜ ಕೂದಲು ಬೆಳವಣಿಗೆಗೆ ಕಾರಣವಾಯಿತು ಮತ್ತು ಅವರು ಫ್ರೆಂಚ್ ರಾಜನ ರಕ್ಷಣೆಗೆ ಬಂದರು ಮತ್ತು ಕ್ಯಾಥರೀನ್ ಎಂಬ ಸುಂದರ ಪ್ಯಾರಿಸ್ ಮಹಿಳೆಯನ್ನು ವಿವಾಹವಾದರು.<ref>https://difundir.org/2016/02/01/la-bella-y-la-bestia-una-historia-real-inspirada-por-un-hombre-de-carne-y-hueso/</ref> ==ಆಧುನಿಕ ಬಳಕೆಗಳು ಮತ್ತು ರೂಪಾಂತರಗಳು== ಅನೇಕ ವರ್ಷಗಳಿಂದ ಈ ಕಥೆಯನ್ನು ಪರದೆ, ವೇದಿಕೆ, ಗದ್ಯ ಮತ್ತು ದೂರದರ್ಶನಕ್ಕೆ ಗಮನಾರ್ಹವಾಗಿ ಅಳವಡಿಸಲಾಗಿದೆ. ==ಉಲ್ಲೇಖಗಳು== hu1b4337j1tu5gh7p2cmjc20kuwa3zy 1111085 1111083 2022-08-01T10:26:13Z ವೈದೇಹೀ ಪಿ ಎಸ್ 52079 added [[Category:ಸಾಹಿತ್ಯ]] using [[Help:Gadget-HotCat|HotCat]] wikitext text/x-wiki ಬ್ಯೂಟಿ ಅಂಡ್ ದಿ ಬೀಸ್ಟ್ ಇದು ಒಂದು ಕಾಲ್ಪನಿಕ ಕಥೆಯಾಗಿದೆ. ಫ್ರೆಂಚ್ [[ಕಾದಂಬರಿ|ಕಾದಂಬರಿಗಾರ್ತಿ]] [https://en.wikipedia.org/wiki/Gabrielle-Suzanne_de_Villeneuve ಗೇಬ್ರಿಯಲ್-ಸುಝೇನ್ ಬಾರ್ಬೋಟ್ ಡಿ ವಿಲ್ಲೆನ್ಯೂವ್] ಈ ಕಥೆಯನ್ನು ರಚಿಸಿದ್ದು ೧೭೪೦ ರಲ್ಲಿ ಲಾ ಜ್ಯೂನ್ ಅಮೇರಿಕೈನ್ ಎಟ್ ಲೆಸ್ ಕಾಂಟೆಸ್ ಮರಿನ್ಸ್ (ದ ಯಂಗ್ ಅಮೇರಿಕನ್ ಮತ್ತು ಮೆರೈನ್ ಟೇಲ್ಸ್) ನಲ್ಲಿ ಪ್ರಕಟಿಸಲಾಯಿತು.<ref>https://www.google.com/books/edition/Breaking_the_Magic_Spell/MxZFuahqzsMC?hl=en&gbpv=1&dq=beauty+and+the+beast+de+Villeneuve+Gabrielle-Suzanne+inpublisher:university+inpublisher:press&pg=PA10&printsec=frontcover</ref> ಆಕೆಯ ಸುದೀರ್ಘ ಆವೃತ್ತಿಯನ್ನು ಫ್ರೆಂಚ್ ಕಾದಂಬರಿಗಾರ್ತಿ ಜೀನ್-ಮೇರಿ ಲೆಪ್ರಿನ್ಸ್ ಡಿ ಬ್ಯೂಮಾಂಟ್ ಅವರು ೧೭೫೬ ರಲ್ಲಿ ಮ್ಯಾಗಸಿನ್ ಡೆಸ್ ಎನ್‌ಫಾಂಟ್ಸ್‌ನಲ್ಲಿ (ಮಕ್ಕಳ ಸಂಗ್ರಹಣೆ) ಸಂಕ್ಷೇಪಿಸಿ, ಪುನಃ ಬರೆದರು ಮತ್ತು ಪ್ರಕಟಿಸಿದರು. ನಂತರ, ಆಂಡ್ರ್ಯೂ ಲ್ಯಾಂಗ್ ಅವರು ೧೮೮೯ ರಲ್ಲಿ ಫೇರಿ ಬುಕ್ ಸರಣಿಯ ಒಂದು ಭಾಗವಾದ [https://en.wikipedia.org/wiki/Gabrielle-Suzanne_de_Villeneuve ಬ್ಲೂ ಫೇರಿ ಬುಕ್‌]ನಲ್ಲಿ ಕಥೆಯನ್ನು ಮರುಹೇಳಿದರು. ಪ್ರಸ್ತುತ ಕಾಲ್ಪನಿಕ ಕಥೆಯು ಪ್ರಾಚೀನ ಗ್ರೀಕ್ ಕಥೆಗಳಾದ ಲೂಸಿಯಸ್ ಅಪುಲಿಯಸ್ ಮಾಡೌರೆನ್ಸಿಸ್ ಅವರ ''ಕ್ಯುಪಿಡ್ ಅಂಡ್ ಸೈಕ್'' ನಿಂದ ಮತ್ತು ಜಿಯೋವಾನಿ ಫ್ರಾನ್ಸೆಸ್ಕೊ ಸ್ಟ್ರಾಪರೋಲಾ ಅವರು ದಿ ಫೇಸ್ಟಿಯಸ್ ನೈಟ್ಸ್ ಆಫ್‌ನಲ್ಲಿ ೧೫೫೦ ರ ಸುಮಾರಿಗೆ ಪ್ರಕಟಿಸಿದ [https://en.wikipedia.org/wiki/The_Pig_King ದಿ ಪಿಗ್ ಕಿಂಗ್] ಎಂಬ ಇಟಾಲಿಯನ್ ಕಾಲ್ಪನಿಕ ಕಥೆಯಿಂದ ಪ್ರಭಾವಿತವಾಗಿದೆ. ಕಥೆಯ ರೂಪಾಂತರಗಳು ಯುರೋಪಿನಾದ್ಯಂತ ತಿಳಿದಿವೆ. ಫ್ರಾನ್ಸ್‌ನಲ್ಲಿ, ಉದಾಹರಣೆಗೆ, [https://en.wikipedia.org/wiki/Z%C3%A9mire_et_Azor ಝೆಮಿರ್ ಮತ್ತು ಅಜೋರ್] ಕಥೆಯ ಆಪರೇಟಿಕ್ ಆವೃತ್ತಿಯಾಗಿದೆ, ಇದನ್ನು [https://en.wikipedia.org/wiki/Jean-Fran%C3%A7ois_Marmontel ಮಾರ್ಮೊಂಟೆಲ್] ಬರೆದಿದ್ದಾರೆ ಮತ್ತು ೧೭೭೧ ರಲ್ಲಿ ಗ್ರೆಟ್ರಿ ಸಂಯೋಜಿಸಿದ್ದಾರೆ, ಇದು ೧೯ ನೇ ಶತಮಾನದಲ್ಲಿ ಅಗಾಧ ಯಶಸ್ಸನ್ನು ಕಂಡಿತು. ಝೆಮಿರ್ ಮತ್ತು ಅಜೋರ್ ಕಥೆಯ ಎರಡನೇ ಆವೃತ್ತಿಯನ್ನು ಆಧರಿಸಿದೆ. ಪಿಯರೆ-ಕ್ಲೌಡ್ ನಿವೆಲ್ಲೆ ಡೆ ಲಾ ಚೌಸಿಯವರ ಅಮೋರ್ ಪೌರ್ ಅಮೋರ್ (ಲವ್ ಫಾರ್ ಲವ್), ಡಿ ವಿಲ್ಲೆನ್ಯೂವ್ ಅವರ ಆವೃತ್ತಿಯನ್ನು ಆಧರಿಸಿದ ೧೭೪೨ ನೇ ನಾಟಕವಾಗಿದೆ. ಡರ್ಹಾಮ್ ಮತ್ತು ಲಿಸ್ಬನ್ ವಿಶ್ವವಿದ್ಯಾಲಯಗಳ ಸಂಶೋಧಕರ ಪ್ರಕಾರ, ಕಥೆಯು ಸುಮಾರು ೧೦೦೦ ವರ್ಷಗಳ ಹಿಂದೆ ಹುಟ್ಟಿಕೊಂಡಿತು.<ref>https://www.bbc.com/news/uk-35358487</ref> [[ಚಿತ್ರ:Eleanor Vere Boyle Beauty and the Beast.jpg|300px|right|alt=Beauty and the beast|ಬ್ಯೂಟಿ ಅಂಡ್ ದಿ ಬೀಸ್ಟ್]] ==ಕಥಾವಸ್ತು== ===ವಿಲ್ಲೆನ್ಯೂವ್ ಅವರ ಆವೃತ್ತಿ=== ವಾಲ್ಟರ್ ಕ್ರೇನ್ ಚಿತ್ರಿಸಿದ ಬ್ಯೂಟಿ ಅಂಡ್ ದಿ ಬೀಸ್ಟ್‌ಗೆ ವಿವರಣೆ ಇಂತಿದೆ: ಒಬ್ಬ ವಿಧುರ ವ್ಯಾಪಾರಿ ತನ್ನ ಹನ್ನೆರಡು ಮಕ್ಕಳೊಂದಿಗೆ (ಆರು ಗಂಡು ಮತ್ತು ಆರು ಹೆಣ್ಣುಮಕ್ಕಳು) ಭವನದಲ್ಲಿ ವಾಸಿಸುತ್ತಿದ್ದನು. ಅವನ ಎಲ್ಲಾ ಹೆಣ್ಣುಮಕ್ಕಳು ಸುಂದರವಾಗಿದ್ದರು, ಆದರೆ ಕಿರಿಯ ಮಗಳಿಗೆ ''ಲಿಟಲ್ ಬ್ಯೂಟಿ'' ಎಂದು ಹೆಸರಿಸಲಾಯಿತು, ಏಕೆಂದರೆ ಅವಳು ಎಲ್ಲರಲ್ಲಿ ಅತ್ಯಂತ ಸುಂದರವಾಗಿದ್ದಳು. ಅವಳು ಯುವ ವಯಸ್ಕಳಾಗುವವರೆಗೂ ''ಬ್ಯೂಟಿ'' ಎಂದು ಹೆಸರಿಸಲ್ಪಟ್ಟಳು. ಅವಳು ಅತ್ಯಂತ ಸುಂದರ, ಹಾಗೆಯೇ ದಯೆ, ಚೆನ್ನಾಗಿ ಓದುವ ಮತ್ತು ಶುದ್ಧ ಹೃದಯದವಳಾಗಿದ್ದಳು; ಹಿರಿಯ ಸಹೋದರಿಯರು ಇದಕ್ಕೆ ವಿರುದ್ಧವಾಗಿ, ಕ್ರೂರ, ಸ್ವಾರ್ಥ ಮನೋಭಾವದವರಾಗಿದ್ದರು ಹಾಗು ''ಲಿಟಲ್ ಬ್ಯೂಟಿ''ಯ ಬಗ್ಗೆ ಅಸೂಯೆ ಪಡುತ್ತಿದ್ದರು. ವ್ಯಾಪಾರಿಯು ಸಮುದ್ರದಲ್ಲಿ ಬಿರುಗಾಳಿಯಲ್ಲಿ ತನ್ನ ಸಂಪತ್ತನ್ನು ಕಳೆದುಕೊಳ್ಳುತ್ತಾನೆ, ಇದು ಅವನ ವ್ಯಾಪಾರಿ ನೌಕಾಪಡೆಯನ್ನು ಮುಳುಗಿಸುತ್ತದೆ. ಪರಿಣಾಮವಾಗಿ ಅವನು ಮತ್ತು ಅವನ ಮಕ್ಕಳು ಕಾಡಿನಲ್ಲಿ ಒಂದು ಸಣ್ಣ ಕುಟೀರದಲ್ಲಿ ವಾಸಿಸಲು ಮತ್ತು ಜೀವನಕ್ಕಾಗಿ ದುಡಿಯಲು ಒತ್ತಾಯಿಸಲ್ಪಟ್ಟಡುತ್ತಾರೆ. ಬ್ಯೂಟಿ ಹರ್ಷಚಿತ್ತದಿಂದ ಗ್ರಾಮೀಣ ಜೀವನಕ್ಕೆ ಹೊಂದಿಕೊಳ್ಳಲು ದೃಢ ಸಂಕಲ್ಪವನ್ನು ಮಾಡಿದರೆ, ಅವಳ ಸಹೋದರಿಯರು ಅವಳ ನಿರ್ಣಯವನ್ನು ಮೂರ್ಖತನವೆಂದು ತಪ್ಪಾಗಿ ಗ್ರಹಿಸುತ್ತಾರೆ. ಕೆಲವು ವರ್ಷಗಳ ನಂತರ, ವ್ಯಾಪಾರಿಯು ತಾನು ಕಳುಹಿಸಿದ ವ್ಯಾಪಾರ [[ಹಡಗು|ಹಡಗುಗಳಲ್ಲಿ]] ಒಂದು ತನ್ನ ಸಹಚರರ ನಾಶದಿಂದ ತಪ್ಪಿಸಿಕೊಂಡು ಬಂದರಿಗೆ ಮರಳಿದೆ ಎಂದು ಕೇಳುತ್ತಾನೆ. ಹೊರಡುವ ಮೊದಲು, ಅವನು ತಮ್ಮ ಮಕ್ಕಳು ಏನಾದರೂ ಉಡುಗೊರೆಗಳನ್ನು ಬಯಸುತ್ತಾರೆಯೇ ಎಂದು ಕೇಳುತ್ತಾರೆ. ಅವನ ಸಂಪತ್ತು ಮರಳಿದೆ ಎಂದು ಭಾವಿಸಿ ಅವನ ಹಿರಿಯ ಹೆಣ್ಣುಮಕ್ಕಳು ಬಟ್ಟೆ, ಆಭರಣಗಳು ಮತ್ತು ಅತ್ಯುತ್ತಮವಾದ ಉಡುಪುಗಳನ್ನು ಕೇಳುತ್ತಾರೆ. ಆದರೆ ಬ್ಯೂಟಿ ತನ್ನ ತಂದೆಯನ್ನು ಸುರಕ್ಷಿತವಾಗಿರಲು ತಿಳಿಸಿ ಬೇರೆ ಏನನ್ನೂ ಕೇಳುವುದಿಲ್ಲ, ಆದರೆ ಅವನು ಅವಳಿಗೆ ಉಡುಗೊರೆಯನ್ನು ಖರೀದಿಸಲು ಒತ್ತಾಯಿಸಿದಾಗ, ತಮ್ಮ ದೇಶದ ಯಾವುದೇ ಭಾಗದಲ್ಲಿ ಬೆಳೆಯದ [[ಗುಲಾಬಿ|ಗುಲಾಬಿಯ]] ಭರವಸೆಯಿಂದ ಅವಳು ತೃಪ್ತಳಾಗುತ್ತಾಳೆ. ವ್ಯಾಪಾರಿಯು ಅವನ ಸಾಲವನ್ನು ಪಾವತಿಸಲು ಅವನ ಹಡಗಿನ ಸರಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಂಡುಕೊಳ್ಳುತ್ತಾನೆ, ಅವನು ಹಣವಿಲ್ಲದೆ ಮತ್ತು ಅವನ ಮಕ್ಕಳ ಉಡುಗೊರೆಗಳನ್ನು ಖರೀದಿಸಲು ಸಾಧ್ಯವಾಗದೆ ನಿರಾಶನಾಗುತ್ತಾನೆ. ಅವನು ಹಿಂದಿರುಗುವ ಸಮಯದಲ್ಲಿ, ಕೆಟ್ಟ [[ಚಂಡಮಾರುತ|ಚಂಡಮಾರುತದ]] ಸಮಯದಲ್ಲಿ ವ್ಯಾಪಾರಿ ಕಳೆದುಹೋಗುತ್ತಾನೆ. ಆಶ್ರಯ ಪಡೆಯಲು, ಅವನು ಕೋಟೆಯ ಮೇಲೆ ಬರುತ್ತಾನೆ. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ನೋಡಿ, ವ್ಯಾಪಾರಿ ಒಳಗೆ ನುಸುಳುತ್ತಾನೆ ಮತ್ತು ಒಳಗೆ ಆಹಾರ ಮತ್ತು ಪಾನೀಯವನ್ನು ತುಂಬಿದ ಮೇಜುಗಳನ್ನು ಕಾಣುತ್ತಾನೆ. ಅದನ್ನು ಕೋಟೆಯ ಅದೃಶ್ಯ ಮಾಲೀಕರು ತನಗಾಗಿ ಬಿಟ್ಟುಕೊಟ್ಟಿದ್ದಾರೆ ಎಂದು ಭಾವಿಸಿ ವ್ಯಾಪಾರಿ ಈ ಉಡುಗೊರೆಯನ್ನು ಸ್ವೀಕರಿಸುತ್ತಾನೆ ಮತ್ತು ರಾತ್ರಿಯನ್ನು ಅಲ್ಲಿಯೇ ಕಳೆಯುತ್ತಾನೆ. ಮರುದಿನ ಬೆಳಿಗ್ಗೆ, ವ್ಯಾಪಾರಿಯು ಅರಮನೆಯನ್ನು ತನ್ನ ಸ್ವಂತ ಆಸ್ತಿ ಎಂಬಂತೆ ನೋಡಲು ಬಂದನು ಮತ್ತು ತನ್ನ ಮಕ್ಕಳನ್ನು ಕರೆತರಲು ಹೊರಟನು ಆಗ ಅವನು ಗುಲಾಬಿ ಉದ್ಯಾನವನ್ನು ನೋಡಿದಾಗ ಬ್ಯೂಟಿಯು ಗುಲಾಬಿಯನ್ನು ಬಯಸಿದ್ದನ್ನು ನೆನಪಿಸಿಕೊಳ್ಳುತ್ತಾನೆ. ವ್ಯಾಪಾರಿಯು ತನಗೆ ಸಿಗುವ ಅತ್ಯಂತ ಸುಂದರವಾದ ಗುಲಾಬಿಯನ್ನು ತ್ವರಿತವಾಗಿ ಕಿತ್ತು, ಪುಷ್ಪಗುಚ್ಛವನ್ನು ರಚಿಸಲು ಇನ್ನೂ ಹೆಚ್ಚಿನದನ್ನು ಕಿತ್ತುಕೊಳ್ಳುತ್ತಾನೆ. ಅಷ್ಟರಲ್ಲಿ ಮೃಗವೊಂದು ಎದುರಾಗಿ ಅವನನ್ನು ಕೊಲ್ಲಲು ಧಾವಿಸುತ್ತದೆ ವ್ಯಾಪಾರಿ ತನ್ನ ಕಿರಿಯ ಮಗಳಿಗೆ ಉಡುಗೊರೆಯಾಗಿ ಗುಲಾಬಿಯನ್ನು ಮಾತ್ರ ಆರಿಸಿಕೊಂಡಿದ್ದೇನೆ ಎಂದು ಬಹಿರಂಗಪಡಿಸಿ ಬಿಡುಗಡೆ ಮಾಡುವಂತೆ ಬೇಡಿಕೊಳ್ಳುತ್ತಾನೆ. ಮೃಗವು ಬ್ಯೂಟಿಗೆ ಗುಲಾಬಿಯನ್ನು ನೀಡಲು ಒಪ್ಪುತ್ತದೆ. ಆದರೆ ವ್ಯಾಪಾರಿ ತನ್ನ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ವಂಚನೆಯಿಲ್ಲದೆ ತನ್ನ ಸ್ಥಾನಕ್ಕೆ ತಂದರೆ ಮಾತ್ರ ಮತ್ತು ತನ್ನ ಸಂಕಟದ ಬಗ್ಗೆ ಯಾವುದೇ ಭ್ರಮೆಯಿಲ್ಲದೆ ತನ್ನ ಸ್ಥಾನವನ್ನು ತೆಗೆದುಕೊಳ್ಳಲು ಅವಳು ಒಪ್ಪಿಕೊಳ್ಳಬೇಕು ಎಂದು ಅವನು ಸ್ಪಷ್ಟಪಡಿಸುತ್ತಾನೆ. ವ್ಯಾಪಾರಿ ಅಸಮಾಧಾನಗೊಳ್ಳುತ್ತಾನೆ ಮತ್ತು ತನಗೆ ಆಯ್ಕೆಯಿಲ್ಲದ ಕಾರಣ ತನ್ನ ಸ್ವಂತ ಜೀವನದ ಸಲುವಾಗಿ ಈ ಸ್ಥಿತಿಯನ್ನು ಒಪ್ಪಿಕೊಳ್ಳುತ್ತಾನೆ. ಮೃಗವು ಸಂಪತ್ತು, ಆಭರಣಗಳು ಮತ್ತು ಅವನ ಪುತ್ರರು ಮತ್ತು ಹೆಣ್ಣುಮಕ್ಕಳಿಗೆ ಉತ್ತಮವಾದ ಬಟ್ಟೆಗಳೊಂದಿಗೆ ಅವನನ್ನು ಕಳುಹಿಸುತ್ತದೆ ಮತ್ತು ಅವನ ಹೆಣ್ಣುಮಕ್ಕಳಿಗೆ ಸುಳ್ಳು ಹೇಳಬಾರದು ಎಂದು ಒತ್ತಿಹೇಳುತ್ತದೆ. ವ್ಯಾಪಾರಿಯು ಮನೆಗೆ ಬಂದ ನಂತರ, ಅವಳು ವಿನಂತಿಸಿದ ಗುಲಾಬಿಯನ್ನು ಬ್ಯೂಟಿಗೆ ಹಸ್ತಾಂತರಿಸುತ್ತಾನೆ ಮತ್ತು ಅವನ ಅನುಪಸ್ಥಿತಿಯಲ್ಲಿ ಏನಾಯಿತು ಎಂಬುದನ್ನು ತಿಳಿಯುವ ಮೊದಲು ಆ ಗುಲಾಬಿ ಭಯಾನಕ ಬೆಲೆಯನ್ನು ಹೊಂದಿದೆ ಎಂದು ತಿಳಿಸುತ್ತಾನೆ. ಆಕೆಯ ಸಹೋದರರು ಅವರು ಕೋಟೆಗೆ ಹೋಗಿ ಮೃಗದ ವಿರುದ್ಧ ಹೋರಾಡುತ್ತಾರೆ ಎಂದು ಹೇಳುತ್ತಾರೆ, ಆದರೆ ಅವನ ಹಿರಿಯ ಹೆಣ್ಣುಮಕ್ಕಳು ಕೋಟೆಗೆ ತೆರಳಲು ನಿರಾಕರಿಸುತ್ತಾರೆ ಮತ್ತು ಬ್ಯೂಟಿಯ ಮೇಲೆ ಆರೋಪ ಹೊರಿಸುತ್ತಾರೆ, ಅವಳ ಸ್ವಂತ ತಪ್ಪನ್ನು ಸರಿಪಡಿಸಲು ಒತ್ತಾಯಿಸುತ್ತಾರೆ. ವ್ಯಾಪಾರಿ ಅವರನ್ನು ತಡೆಯುತ್ತಾನೆ, ತನ್ನ ಮಕ್ಕಳನ್ನು ಮೃಗದ ಹತ್ತಿರ ಹೋಗದಂತೆ ನಿಷೇಧಿಸುತ್ತಾನೆ. ಆದರೆ ಸೌಂದರ್ಯ ಮೃಗದ ಕೋಟೆಗೆ ಹೋಗಲು ಸ್ವಇಚ್ಛೆಯಿಂದ ನಿರ್ಧರಿಸುತ್ತಾಳೆ ಮತ್ತು ಮರುದಿನ ಬೆಳಿಗ್ಗೆ ಅವಳು ಮತ್ತು ಅವಳ ತಂದೆ ಮೃಗವು ಅವರಿಗೆ ಒದಗಿಸಿದ ಮಾಂತ್ರಿಕ [[ಕುದುರೆ|ಕುದುರೆಯ]] ಮೇಲೆ ಹೊರಟರು. ಮೃಗವು ಅವಳನ್ನು ದೊಡ್ಡ ಸಮಾರಂಭದೊಂದಿಗೆ ಸ್ವೀಕರಿಸುತ್ತದೆ ಮತ್ತು ಆಕೆಯ ಆಗಮನವನ್ನು ಪಟಾಕಿಗಳೊಂದಿಗೆ ಸ್ವಾಗತಿಸಲಾಗುತ್ತದೆ. ಅವನು ಅವಳಿಗೆ ಅದ್ದೂರಿ ಬಟ್ಟೆ ಮತ್ತು ಆಹಾರವನ್ನು ನೀಡುತ್ತಾನೆ ಮತ್ತು ಅವಳೊಂದಿಗೆ ಸುದೀರ್ಘ ಸಂಭಾಷಣೆಗಳನ್ನು ನಡೆಸುತ್ತಾನೆ. ಅವನು ಅನಾಗರಿಕತೆಗಿಂತ ಮೂರ್ಖತನಕ್ಕೆ ಒಲವು ತೋರುತ್ತಾನೆ ಎಂದು ಅವಳು ಗಮನಿಸುತ್ತಾಳೆ. ಪ್ರತಿ ರಾತ್ರಿ, ಮೃಗವು ಮದುವೆಯಾಗಲು ಬ್ಯೂಟಿಯನ್ನು ಕೇಳುತ್ತದೆ, ಪ್ರತಿ ಬಾರಿ ಅವಳು ನಿರಾಕರಿಸುತ್ತಾಳೆ. ಪ್ರತಿ ನಿರಾಕರಣೆಯ ನಂತರ, ಬ್ಯೂಟಿಯು ತಾನು ಪ್ರೀತಿಸಲು ಪ್ರಾರಂಭಿಸುವ ಸುಂದರ ರಾಜಕುಮಾರನ ಕನಸು ಕಾಣುತ್ತಾಳೆ. ತೋರಿಕೆಯಿಂದ ಮೋಸಹೋಗದಂತೆ ಅವಳನ್ನು ಒತ್ತಾಯಿಸುವ ಕಾಲ್ಪನಿಕತೆಯ ಹೊರತಾಗಿಯೂ, ಅವಳು ರಾಜಕುಮಾರ ಮತ್ತು ಮೃಗದ ನಡುವಿನ ಸಂಪರ್ಕವನ್ನು ಮಾಡಲಿಲ್ಲ ಮತ್ತು ಮೃಗವು ಅವನನ್ನು ಕೋಟೆಯಲ್ಲಿ ಎಲ್ಲೋ ಬಂಧಿಯಾಗಿ ಹಿಡಿದಿಟ್ಟುಕೊಂಡಿದೆ ಎಂದು ಮನವರಿಕೆಯಾಗುತ್ತದೆ. ಅವಳು ಮನರಂಜನೆಯ ಮೂಲಗಳನ್ನು ಒಳಗೊಂಡಿರುವ ಅನೇಕ ಮಂತ್ರಿಸಿದ ಕೋಣೆಗಳನ್ನು ಹುಡುಕುತ್ತಾಳೆ. ಅವಳು ಗಿಳಿಗಳು ಮತ್ತು ಕೋತಿಗಳು ಸೇರಿದಂತೆ ಅನೇಕ ಪ್ರಾಣಿಗಳನ್ನು ನೋಡುತ್ತಾಳೆ, ಅದು ಸೇವಕರಾಗಿ ಕಾರ್ಯನಿರ್ವಹಿಸುತ್ತದೆ, ಆದರೆ ಅವಳ ಕನಸಿನ ಅಪರಿಚಿತ ರಾಜಕುಮಾರ ಮಾತ್ರ ಕಾಣಿಸುವುದಿಲ್ಲ. ಹಲವಾರು ತಿಂಗಳುಗಳವರೆಗೆ, ಬ್ಯೂಟಿ ಮೃಗದ ಕೋಟೆಯಲ್ಲಿ ಐಷಾರಾಮಿ ಜೀವನವನ್ನು ನಡೆಸುತ್ತಾಳೆ, ಪ್ರತಿ ಹುಚ್ಚಾಟಿಕೆಯನ್ನು ಪೂರೈಸುತ್ತಾಳೆ, ಅವಳ ಶ್ರೀಮಂತಿಕೆಗೆ ಅಂತ್ಯವಿಲ್ಲ ಮತ್ತು ಧರಿಸಲು ಸೊಗಸಾದ ಸೊಗಸುಗಳ ಕೊರತೆಯಿಲ್ಲ. ಅಂತಿಮವಾಗಿ, ಅವಳು ಕುಟುಂಬವನ್ನು ಮತ್ತೆ ನೋಡಲು ಹೋಗಲು ಅನುಮತಿಸುವಂತೆ ಮೃಗವನ್ನು ಬೇಡಿಕೊಳ್ಳುತ್ತಾಳೆ. ನಿಖರವಾಗಿ ಎರಡು ತಿಂಗಳ ನಂತರ ಅವಳು ಹಿಂದಿರುಗುವ ಷರತ್ತಿನ ಮೇಲೆ ಮೃಗವು ಅನುಮತಿಸುತ್ತದೆ. ಬ್ಯೂಟಿಯು ಇದಕ್ಕೆ ಸಮ್ಮತಿಸುತ್ತಾಳೆ ಮತ್ತು ಅವಳಿಗೆ ಮಂತ್ರಿಸಿದ ಉಂಗುರವನ್ನು ನೀಡಲಾಗುತ್ತದೆ. ಅವಳ ಬೆರಳನ್ನು ಮೂರು ಬಾರಿ ತಿರುಗಿಸಿದಾಗ ಕ್ಷಣದಲ್ಲಿ ತನ್ನ ಕುಟುಂಬದ ಮನೆಯಲ್ಲಿ ಎಚ್ಚರಗೊಳ್ಳಲು ಅದು ಅನುವು ಮಾಡಿಕೊಡುತ್ತದೆ. ಆಕೆಯ ಅಕ್ಕ-ತಂಗಿಯರು ಆಕೆಯನ್ನು ಕಂಡು ಆಶ್ಚರ್ಯ ಪಡುತ್ತಾರೆ ಮತ್ತು ತಮ್ಮ ಪ್ರಿಯಕರನ ನೋಟವು ಬ್ಯೂಟಿಯ ಕಡೆಗೆ ತಿರುಗಿದಾಗ ಅವರ ಹಳೆಯ ಅಸೂಯೆ ತ್ವರಿತವಾಗಿ ಭುಗಿಲೆದ್ದಿತು. ಆದರೂ ಅವಳು ಅವರಿಗೆ ಅದ್ದೂರಿ ಉಡುಗೊರೆಗಳನ್ನು ನೀಡುತ್ತಾಳೆ ಮತ್ತು ಪುರುಷರಿಗೆ ತಾನು ಸಹೋದರಿಯರ ಮದುವೆಗೆ ಸಾಕ್ಷಿಯಾಗಲು ಮಾತ್ರ ಇದ್ದೇನೆ ಎಂದು ತಿಳಿಸುತ್ತಾಳೆ. ಬ್ಯೂಟಿಯ ಹೃದಯವು ತನ್ನ ತಂದೆಯ ಅತಿಯಾದ ರಕ್ಷಣೆಯಿಂದ ಬದಲಾಗುತ್ತದೆ ಮತ್ತು ಅವಳು ಹೆಚ್ಚು ಕಾಲ ಉಳಿಯಲು ಒಪ್ಪುತ್ತಾಳೆ. [[File:Batten - Europa'sFairyTales.jpg|200px|right]] ಎರಡು ತಿಂಗಳುಗಳು ಕಳೆದಾಗ, ಕೋಟೆಯ ಮೈದಾನದಲ್ಲಿ ಮೃಗವು ಏಕಾಂಗಿಯಾಗಿ ಸಾಯುವುದನ್ನು ಅವಳು ಊಹಿಸುತ್ತಾಳೆ ಮತ್ತು ಅವಳನ್ನು ಹಾಗೆ ಮಾಡದಂತೆ ತಡೆಯಲು ಅವಳ ಸಹೋದರು ಸಂಕಲ್ಪವನ್ನು ಹೊಂದಿದ್ದರೂ ಹಿಂದಿರುಗಲು ಆತುರಪಡುತ್ತಾಳೆ. ಅವಳು ಕೋಟೆಗೆ ಮರಳಿದಾಗ, ಬ್ಯೂಟಿಯ ಭಯವು ನಿಜವಾಗುತ್ತದೆ ಮತ್ತು ಅವಳು ನೆಲದ ಮೇಲೆ ಒಂದು ಗುಹೆಯಲ್ಲಿ ಸಾವಿನ ಸಮೀಪವಿರುವ ಮೃಗವನ್ನು ಕಂಡುಕೊಳ್ಳುತ್ತಾಳೆ. ಇದನ್ನು ನೋಡಿದ ಬ್ಯೂಟಿಗೆ ತಾನು ಮೃಗವನ್ನು ಪ್ರೀತಿಸುತ್ತಿರುವುದು ಅರಿವಾಗಿ ತಲ್ಲಣಗೊಳ್ಳುತ್ತಾಳೆ. ಇದರ ಹೊರತಾಗಿಯೂ, ಅವಳು ಶಾಂತವಾಗಿರುತ್ತಾಳೆ ಮತ್ತು ಅವನನ್ನು ಪುನರುಜ್ಜೀವನಗೊಳಿಸಲು ಅವಳು ಬಳಸುವ ಹತ್ತಿರದ ಚಿಲುಮೆಯಿಂದ ನೀರನ್ನು ತರುತ್ತಾಳೆ. ಆ ರಾತ್ರಿ, ಅವಳು ಅವನನ್ನು ಮದುವೆಯಾಗಲು ಒಪ್ಪುತ್ತಾಳೆ. ಮರುದಿನ ಅವಳು ಎಚ್ಚರಗೊಂಡಾಗ, ಮೃಗವು ತನ್ನ ಕನಸಿನ ಅಪರಿಚಿತ ರಾಜಕುಮಾರನಾಗಿ ರೂಪಾಂತರಗೊಂಡಿದೆ ಎಂದು ಅವಳು ಕಂಡುಕೊಳ್ಳುತ್ತಾಳೆ. ಈ ಹಿಂದೆ ತನ್ನ ಕನಸಿನಲ್ಲಿ ತನಗೆ ಸಲಹೆ ನೀಡಿದ, ಅವಳು ಗುರುತಿಸದ ಮಹಿಳೆಯೊಂದಿಗೆ, ಬಿಳಿ ಸಾರಂಗಗಳಿಂದ ಎಳೆಯಲ್ಪಟ್ಟ [[ಚಿನ್ನ|ಚಿನ್ನದ]] ಗಾಡಿಯ ಆಗಮನವಾಗುತ್ತದೆ. ಮಹಿಳೆಯು ರಾಜಕುಮಾರನ ತಾಯಿಯಾಗಿ ಹೊರಹೊಮ್ಮುತ್ತಾಳೆ ಮತ್ತು ಅಂತಿಮವಾಗಿ ಬ್ಯೂಟಿಯನ್ನು ಅವಳ ಸೊಸೆ ಎಂದು ಬಹಿರಂಗಪಡಿಸುತ್ತಾಳೆ. ಬ್ಯೂಟಿಯ ಹಿನ್ನೆಲೆಯ ವಿಷಯವು ಪರಿಹರಿಸಲ್ಪಟ್ಟಾಗ, ರಾಜಕುಮಾರನನ್ನು ತನ್ನ ಕಥೆಯನ್ನು ಹೇಳುವಂತೆ ಅವಳು ವಿನಂತಿಸುತ್ತಾಳೆ ಮತ್ತು ಅವನು ಹಾಗೆ ಮಾಡುತ್ತಾನೆ. ರಾಜಕುಮಾರನು ಚಿಕ್ಕವನಿದ್ದಾಗ ತನ್ನ ತಂದೆಯು ಮರಣಹೊಂದಿದನು ಮತ್ತು ತಾಯಿಯು ತನ್ನ ರಾಜ್ಯವನ್ನು ರಕ್ಷಿಸಲು ಯುದ್ಧ ಮಾಡಬೇಕಾಯಿತು ಎಂದು ತಿಳಿಸುತ್ತಾನೆ. ರಾಣಿಯು ಅವನನ್ನು ದುಷ್ಟರ ಆರೈಕೆಯಲ್ಲಿ ಬಿಟ್ಟಳು. ಅವನು ವಯಸ್ಕನಾದ ನಂತರ ಅವನನ್ನು ಮೋಹಿಸಲು ಪ್ರಯತ್ನಿಸಿದನು. ಅವನು ನಿರಾಕರಿಸಿದಾಗ, ಅವಳು ಅವನನ್ನು ಮೃಗವಾಗಿ ಪರಿವರ್ತಿಸಿದಳು. ಅವನ ಕೊಳಕು ಹೊರತಾಗಿಯೂ ನಿಜವಾದ ಪ್ರೀತಿಯನ್ನು ಕಂಡುಹಿಡಿಯುವ ಮೂಲಕ ಮಾತ್ರ ಶಾಪವನ್ನು ಮುರಿಯಬಹುದಾಗಿತ್ತು. ಅವನು ಮತ್ತು ಬ್ಯೂಟಿ ವಿವಾಹವಾಗುತ್ತಾರೆ, ಮತ್ತು ಅವರು ಒಟ್ಟಿಗೆ ಸಂತೋಷದಿಂದ ಬದುಕುತ್ತಾರೆ. ===ಬ್ಯೂಮಾಂಟ್ ಆವೃತ್ತಿ=== ಬ್ಯೂಮಾಂಟ್ ಪಾತ್ರಗಳನ್ನು ಬಹಳವಾಗಿ ಕಡಿಮೆಗೊಳಿಸಿದರು ಮತ್ತು ಕಥೆಯನ್ನು ಬಹುತೇಕ ಮೂಲಮಾದರಿಯ ಸರಳತೆಗೆ ಕತ್ತರಿಸಿದರು. ಈ ಕಥೆಯು ವಿಲ್ಲೆನ್ಯೂವ್ ಅವರ ಆವೃತ್ತಿಯಂತೆಯೇ ಪ್ರಾರಂಭವಾಗುತ್ತದೆ, ಆದಾಗ್ಯೂ ಈಗ ವ್ಯಾಪಾರಿ ಕೇವಲ ಆರು ಮಕ್ಕಳನ್ನು ಹೊಂದಿದ್ದಾನೆ: ಮೂರು ಗಂಡು ಮತ್ತು ಮೂರು ಹೆಣ್ಣುಮಕ್ಕಳು ಅದರಲ್ಲಿ ಬ್ಯೂಟಿ ಒಬ್ಬಳು. ಮೃಗದ ಕೋಟೆಗೆ ಆಕೆಯ ಆಗಮನಕ್ಕೆ ಕಾರಣವಾಗುವ ಸಂದರ್ಭಗಳು ಇದೇ ರೀತಿಯಲ್ಲಿ ತೆರೆದುಕೊಳ್ಳುತ್ತವೆ, ಆದರೆ ಈ ಆಗಮನದ ನಂತರ, ಬ್ಯೂಟಿಯನ್ನು ಪ್ರೇಯಸಿ ಎಂದು ತಿಳಿಸಲಾಗುತ್ತದೆ ಮತ್ತು ಅವನು ಅವಳನ್ನು ಒಪ್ಪುತ್ತಾನೆ. ಬ್ಯೂಟಿಯ ಅರಮನೆಯ ಪರಿಶೋಧನೆಯಲ್ಲಿ ಇರುವ ಹೆಚ್ಚಿನ ಅದ್ದೂರಿ ವಿವರಣೆಗಳನ್ನು ಬ್ಯೂಮಾಂಟ್ ತೆಗೆದುಹಾಕುತ್ತಾಳೆ ಮತ್ತು ಅವಳು ಮನೆಗೆ ಹಿಂದಿರುಗಲು ಬೇಗನೆ ಹೊರಡುತ್ತಾಳೆ. ಆಕೆಗೆ ಒಂದು ವಾರ ಅಲ್ಲಿಯೇ ಇರಲು ರಜೆಯನ್ನು ನೀಡಲಾಗುತ್ತದೆ. ಅವಳು ಬಂದಾಗ, ಮೃಗವು ಕೋಪದಿಂದ ಅವಳನ್ನು ಕಬಳಿಸಬಹುದು ಎಂಬ ಭರವಸೆ ಅವಳ ಸಹೋದರಿಯರು ಅವಳನ್ನು ಇನ್ನೊಂದು ವಾರ ಇರುವಂತೆ ಪ್ರಚೋದಿಸುತ್ತಾರೆ. ಮತ್ತೆ, ಅವಳು ಸಾಯುತ್ತಿರುವ ಅವನ ಬಳಿಗೆ ಹಿಂದಿರುಗುತ್ತಾಳೆ ಮತ್ತು ಅವನ ಜೀವನವನ್ನು ಪುನಃಸ್ಥಾಪಿಸುತ್ತಾಳೆ. ನಂತರ ಇಬ್ಬರೂ ಮದುವೆಯಾಗಿ ಸುಖವಾಗಿ ಬದುಕುತ್ತಾರೆ. ===ಲ್ಯಾಂಗ್ ಆವೃತ್ತಿ=== [https://en.wikipedia.org/wiki/Andrew_Lang ಆಂಡ್ರ್ಯೂ ಲ್ಯಾಂಗ್‌ನ] ಬ್ಲೂ ಫೇರಿ ಬುಕ್‌ನಲ್ಲಿ ವಿಲ್ಲೆನ್ಯೂವ್‌ನ ಆವೃತ್ತಿಯ ರೂಪಾಂತರವು ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಕಥೆಯು ಒಂದೇ ಆಗಿರುತ್ತದೆ. ಆರಂಭದಲ್ಲಿ ವ್ಯಾಪಾರಿ ಸ್ವತಃ ಸಮುದ್ರದಲ್ಲಿಲ್ಲ. ಅವನ ಮಹಲು ಬೆಂಕಿಯಲ್ಲಿ ಸುಟ್ಟುಹೋಗುತ್ತದೆ. ಅವನ ವಸ್ತುಗಳ ಜೊತೆಗೆ, ಅವನು ಮತ್ತು ಅವನ ಕುಟುಂಬವು ಕಾಡಿನಲ್ಲಿರುವ ಅವರ ಹಳ್ಳಿಗಾಡಿನ ಮನೆಗೆ ತೆರಳಬೇಕಾಗುತ್ತದೆ. ಅವನ ಹಡಗುಗಳು ಸಮುದ್ರದಲ್ಲಿ ಕಳೆದುಹೋಗಿವೆ, ಕಡಲ್ಗಳ್ಳರಿಂದ ವಶಪಡಿಸಿಕೊಳ್ಳಲ್ಪಟ್ಟವು, ಇತ್ಯಾದಿ, ಅದು ನಂತರ ಹಿಂತಿರುಗುತ್ತದೆ ಒಂದನ್ನು ಹೊರತುಪಡಿಸಿ, ನಿರ್ದಿಷ್ಟವಾಗಿ ಈ ಆವೃತ್ತಿಯು ವಿಲ್ಲೆನ್ಯೂವ್ ಮತ್ತು ಬ್ಯೂಮಾಂಟ್ ಜೊತೆಗೆ ಸಾಮಾನ್ಯವಾಗಿ ಹೇಳಲಾದ ಆವೃತ್ತಿಗಳಲ್ಲಿ ಒಂದಾಗಿದೆ. ಈ ಆವೃತ್ತಿಯನ್ನು ೧೮೮೯ ಮತ್ತು ೧೯೧೩ ರ ನಡುವೆ ಮೂಲ ಆವೃತ್ತಿಯ ಸ್ವಲ್ಪ ಸಮಯದ ನಂತರ ಬರೆಯಲಾಗಿದೆ, ಮತ್ತು ಇದನ್ನು ಕಥೆಯ ನಂತರದ ಆವೃತ್ತಿ ಎಂದು ಪರಿಗಣಿಸಬೇಕು. ==ವಿಶ್ಲೇಷಣೆ== ಈ ಕಥೆಯನ್ನು ಆರ್ನೆ-ಥಾಂಪ್ಸನ್-ಉಥರ್ ಇಂಡೆಕ್ಸ್‌ನಲ್ಲಿ ಟೈಪ್ ಎಟಿಯು ೪೨೫ಸಿ, ''ಬ್ಯೂಟಿ ಅಂಡ್ ದಿ ಬೀಸ್ಟ್'' ಎಂದು ವರ್ಗೀಕರಿಸಲಾಗಿದೆ. ಇದು ಸಾಮಾನ್ಯ ಪ್ರಕಾರದ ಎಟಿಯು ೪೨೫, ''ದಿ ಸರ್ಚ್ ಫಾರ್ ದಿ ಲಾಸ್ಟ್ ಹಸ್ಬೆಂಡ್'' ಮತ್ತು ಉಪವಿಧಗಳಿಗೆ ಸಂಬಂಧಿಸಿದೆ. ಕ್ಯುಪಿಡ್ ಮತ್ತು ಸೈಕಿಯ ಪುರಾಣದ ಕುರಿತಾದ ಒಂದು ಅಧ್ಯಯನದಲ್ಲಿ, ಡ್ಯಾನಿಶ್ ಜಾನಪದಶಾಸ್ತ್ರಜ್ಞ ಇಂಗರ್ ಮಾರ್ಗರೆಥ್ ಬೋಬರ್ಗ್ ಅವರು ''ಬ್ಯೂಟಿ ಅಂಡ್ ದಿ ಬೀಸ್ಟ್'' ಪ್ರಾಣಿ ಪತಿ ನಿರೂಪಣೆಯ ''ಹಳೆಯ ರೂಪ'' ಎಂದು ವಾದಿಸಿದರು ಮತ್ತು ಅದು ೪೨೫ಎ, ''ಅನಿಮಲ್ ಆಸ್ ಬ್ರೈಡ್ಗ್ರೂಮ್'' ಮತ್ತು ೪೨೫ಬಿ, ''ದಿ ಡಿಸೆನ್ಚ್ಯಾಂಟೆಡ್ ಹಸ್ಬೆಂಡ್: ದಿ ವಿಚ್ಸ್ ಟಾಸ್ಕ್ಸ್'' ದ್ವಿತೀಯ ಬೆಳವಣಿಗೆಗಳು. ==ರೂಪಾಂತರಗಳು== ಈ ಕಥೆಯು ಮೌಖಿಕ ಸಂಪ್ರದಾಯದಲ್ಲಿ ಅತ್ಯಂತ ಜನಪ್ರಿಯವಾಗಿದೆ. ===ಯುರೋಪ್=== ====ಫ್ರಾನ್ಸ್==== ಎಮ್ಯಾನುಯೆಲ್ ಕಾಸ್ಕ್ವಿನ್ ಲೋರೆನ್‌ನ ದಿ ವೈಟ್ ವುಲ್ಫ್ (ಲೆ ಲೌಪ್ ಬ್ಲಾಂಕ್) ಎಂಬ ಶೀರ್ಷಿಕೆಯಿಂದ ದುರಂತ ಅಂತ್ಯದ ಆವೃತ್ತಿಯನ್ನು ಸಂಗ್ರಹಿಸಿದರು, ಇದರಲ್ಲಿ ಕಿರಿಯ ಮಗಳು ತನ್ನ ತಂದೆಗೆ ಹಿಂದಿರುಗಿದಾಗ ಹಾಡುವ ಗುಲಾಬಿಯನ್ನು ತರಲು ಕೇಳುತ್ತಾಳೆ. ತಂದೆಗೆ ತನ್ನ ಕಿರಿಯ ಮಗಳಿಗೆ ಹಾಡುವ ಗುಲಾಬಿಯನ್ನು ಹುಡುಕಲು ಸಾಧ್ಯವಾಗುವುದಿಲ್ಲ, ಮತ್ತು ಅವನು ಅದನ್ನು ಕಂಡುಕೊಳ್ಳುವವರೆಗೂ ಮನೆಗೆ ಮರಳಲು ನಿರಾಕರಿಸುತ್ತಾನೆ. ಅವನು ಅಂತಿಮವಾಗಿ ಹಾಡುವ ಗುಲಾಬಿಗಳನ್ನು ಕಂಡುಕೊಂಡಾಗ, ಆ ಗುಲಾಬಿಗಳು ಬಿಳಿ ತೋಳದ ಕೋಟೆಯಲ್ಲಿದ್ದವು, ತನ್ನ ಗುಲಾಬಿಗಳನ್ನು ಕದಿಯುವ ಧೈರ್ಯಕ್ಕಾಗಿ ತೋಳವು ತಂದೆಯನ್ನು ಕೊಲ್ಲಲು ಬಯಸುತ್ತದೆ, ಆದರೆ, ಅವನ ಹೆಣ್ಣುಮಕ್ಕಳ ಬಗ್ಗೆ ಕೇಳಿದ ನಂತರ, ಅದರ ಮನಸ್ಸನ್ನು ಬದಲಾಯಿಸುತ್ತದೆ ಮತ್ತು ಅವನನ್ನು ಜೀವಂತವಾಗಿ ಕಳುಹಿಸಿಕೊಡುತ್ತದೆ ಆದರೆ ಅವನು ಮನೆಗೆ ಹಿಂದಿರುಗಿದಾಗ ಅವನನ್ನು ಸ್ವಾಗತಿಸುವ ಮೊದಲ ಜೀವಿಯನ್ನು ಅವನು ತೋಳಕ್ಕೆ ನೀಡಬೇಕು. ಅವನ ಕಿರಿಯ ಮಗಳು ಅವನನ್ನು ಸ್ವಾಗತಿಸುತ್ತಾಳೆ. ಕೋಟೆಯಲ್ಲಿ, ಬಿಳಿ ತೋಳವು ಮೋಡಿಮಾಡಲ್ಪಟ್ಟಿದೆ ಮತ್ತು ರಾತ್ರಿಯಲ್ಲಿ ಮನುಷ್ಯನಾಗಬಹುದು ಎಂದು ಹುಡುಗಿ ಕಂಡುಹಿಡಿದಳು, ಆದರೆ ಅವಳು ಅದರ ಬಗ್ಗೆ ಯಾರಿಗೂ ಹೇಳುವುದಿಲ್ಲ. ದುರದೃಷ್ಟವಶಾತ್, ಹುಡುಗಿಯನ್ನು ನಂತರ ಅವಳ ಇಬ್ಬರು ಅಕ್ಕಂದಿರು ಭೇಟಿ ಮಾಡುತ್ತಾರೆ, ಅವರು ಏನಾಗುತ್ತಿದೆ ಎಂದು ಹೇಳುವಂತೆ ಒತ್ತಾಯಿಸುತ್ತಾರೆ. ಅಂತಿಮವಾಗಿ ಅವಳು ಹಾಗೆ ಮಾಡಿದಾಗ, ಕೋಟೆಯು ಕುಸಿಯುತ್ತದೆ ಮತ್ತು ತೋಳ ಸಾಯುತ್ತದೆ. ಹೆನ್ರಿ ಪೌರ್ರಾಟ್ ಅವರು ಬೆಲ್ಲೆ ರೋಸ್ (ಕೆಲವೊಮ್ಮೆ ಇಂಗ್ಲಿಷ್‌ನಲ್ಲಿ ಲವ್ಲಿ ರೋಸ್ ಎಂದು ಅನುವಾದಿಸಲಾಗಿದೆ) ಎಂಬ ಶೀರ್ಷಿಕೆಯ ಆವೃತ್ತಿಯನ್ನು ದಕ್ಷಿಣ-ಮಧ್ಯ ಫ್ರಾನ್ಸ್‌ನ ಆವರ್ಗ್ನೆಯಿಂದ ಸಂಗ್ರಹಿಸಿದರು. ಈ ಆವೃತ್ತಿಯಲ್ಲಿ, ನಾಯಕಿ ಮತ್ತು ಅವಳ ಸಹೋದರಿಯರು ಬಡ ರೈತರ ಹೆಣ್ಣುಮಕ್ಕಳಾಗಿದ್ದಾರೆ ಮತ್ತು ಅವರಿಗೆ ಹೂವುಗಳ ಹೆಸರನ್ನು ಇಡಲಾಗಿದೆ. ನಾಯಕಿಯ ಹೆಸರು ರೋಸ್ ಮತ್ತು ಅವಳ ಸಹೋದರಿಯರು ಮಾರ್ಗರಿಟ್ (ಡೈಸಿ) ಮತ್ತು ಜೂಲಿಯಾನ್ನೆ. ಮೃಗವು ಮಾಸ್ಟಿಫ್ ದವಡೆ, ಹಲ್ಲಿಯ ಕಾಲುಗಳು ಮತ್ತು ಸಲಾಮಾಂಡರ್ ದೇಹವನ್ನು ಹೊಂದಿದೆ ಎಂದು ವಿವರಿಸಲಾಗಿದೆ. ಅಂತ್ಯವು ವಿಲ್ಲೆನ್ಯೂವ್ ಮತ್ತು ಬ್ಯೂಮಾಂಟ್ ಆವೃತ್ತಿಗಳಿಗೆ ಹತ್ತಿರವಾಗಿದೆ, ರೋಸ್ ಮತ್ತೆ ಕೋಟೆಗೆ ಧಾವಿಸುತ್ತಾಳೆ ಮತ್ತು ಕಾರಂಜಿಯ ಪಕ್ಕದಲ್ಲಿ ಮೃಗವು ಸಾಯುತ್ತಿರುವುದನ್ನು ಕಂಡುಕೊಳ್ಳುತ್ತದೆ. ಅವಳಿಲ್ಲದೆ ಅವನು ಬದುಕಲು ಸಾಧ್ಯವಿಲ್ಲ ಎಂದು ನಿನಗೆ ತಿಳಿದಿದೆಯೇ ಎಂದು ಬೀಸ್ಟ್ ಕೇಳಿದಾಗ, ರೋಸ್ ಹೌದು ಎಂದು ಉತ್ತರಿಸುತ್ತಾಳೆ ಮತ್ತು ಮೃಗವು ಮನುಷ್ಯನಾಗಿ ಬದಲಾಗುತ್ತದೆ. ಅವನು ಭಿಕ್ಷುಕನನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಶಾಪಗ್ರಸ್ತನಾದ ಮತ್ತು ದಯೆಯುಳ್ಳ ಕನ್ಯೆಯಿಂದ ಮಾತ್ರ ಶಾಪವಿಮೋಚನೆ ಸಾಧ್ಯ ಎಂದು ಅವನು ರೋಸ್‌ಗೆ ವಿವರಿಸುತ್ತಾನೆ. ಬ್ಯೂಮಾಂಟ್‌ನ ಆವೃತ್ತಿಯಂತೆ, ನಾಯಕನ ಸಹೋದರಿಯರನ್ನು ಕೊನೆಯಲ್ಲಿ ಶಿಕ್ಷಿಸಲಾಗುತ್ತದೆ ಎಂದು ಉಲ್ಲೇಖಿಸಲಾಗಿಲ್ಲ. ====ಇಟಲಿ==== ಈ ಕಥೆಯು ಇಟಾಲಿಯನ್ ಮೌಖಿಕ ಸಂಪ್ರದಾಯದಲ್ಲಿ ಜನಪ್ರಿಯವಾಗಿದೆ. ಕ್ರಿಶ್ಚಿಯನ್ ಷ್ನೆಲ್ಲರ್ ಟ್ರೆಂಟಿನೊದಿಂದ ದಿ ಸಿಂಗಿಂಗ್, ಡ್ಯಾನ್ಸಿಂಗ್ ಮತ್ತು ಮ್ಯೂಸಿಕ್-ಮೇಕಿಂಗ್ ಲೀಫ್ (ಜರ್ಮನ್: ವೊಮ್ ಸಿಂಗೆಂಡೆನ್, ತಾನ್ಜೆಂಡೆನ್ ಅಂಡ್ ಮ್ಯೂಸಿಕ್‌ಸಿರೆಂಡೆನ್ ಬ್ಲಾಟೆ; ಇಟಾಲಿಯನ್: ಲಾ ಫೋಗ್ಲಿಯಾ, ಚೆ ಕ್ಯಾಂಟಾ, ಚೆ ಬಲ್ಲಾ ಇ ಚೆ ಸೂನಾ) ಎಂಬ ಶೀರ್ಷಿಕೆಯ ರೂಪಾಂತರವನ್ನು ಸಂಗ್ರಹಿಸಿದರು, ಇದರಲ್ಲಿ ಮೃಗವು ಒಂದು ಹಾವಿನ ರೂಪವನ್ನು ಪಡೆಯುತ್ತದೆ. ಒಬ್ಬಳೇ ಕುಟುಂಬವನ್ನು ಭೇಟಿ ಮಾಡಲು ಹೋಗುವುದಕ್ಕಿಂತ, ನಾಯಕಿ ತನ್ನ ಸಹೋದರಿಯ ಮದುವೆಗೆ ಹಾವು ತನ್ನೊಂದಿಗೆ ಕರೆದುಕೊಂಡು ಹೋಗಲು ಒಪ್ಪಿದರೆ ಮಾತ್ರ ಹೋಗಬಹುದು. ಮದುವೆಯ ಸಮಯದಲ್ಲಿ, ಅವರು ಒಟ್ಟಿಗೆ ನೃತ್ಯ ಮಾಡುತ್ತಾರೆ, ಮತ್ತು ಹುಡುಗಿ ಹಾವಿನ ಬಾಲವನ್ನು ಒದೆಯುವಾಗ, ಅವನು ಸುಂದರ ಯುವಕನಾಗಿ ಬದಲಾಗುತ್ತಾನೆ. ಸಿಸಿಲಿಯನ್ ಜಾನಪದ ತಜ್ಞ ಗೈಸೆಪ್ಪೆ ಪಿಟ್ರೆ ಪಲೆರ್ಮೊದಿಂದ ರುಸಿನಾ ''ಎಂಪೆರಾಟ್ರಿಸಿ (ಸಾಮ್ರಾಜ್ಞಿ ರೋಸಿನಾ)'' ಎಂಬ ಶೀರ್ಷಿಕೆಯ ರೂಪಾಂತರವನ್ನು ಸಂಗ್ರಹಿಸಿದರು. ಡೊಮೆನಿಕೊ ಕಂಪಾರೆಟ್ಟಿಯು ಬೆಲ್ಲಿಂಡಿಯಾ ಎಂಬ ಶೀರ್ಷಿಕೆಯ ಮೊಂಟೇಲ್‌ನ ರೂಪಾಂತರವನ್ನು ಒಳಗೊಂಡಿತ್ತು, ಇದರಲ್ಲಿ ಬೆಲ್ಲಿಂಡಿಯಾ ನಾಯಕಿಯ ಹೆಸರು, ಆಕೆಯ ಇಬ್ಬರು ಹಿರಿಯ ಸಹೋದರಿಯರನ್ನು ಕ್ಯಾರೊಲಿನಾ ಮತ್ತು ಅಸುಂಟಾ ಎಂದು ಕರೆಯಲಾಗುತ್ತದೆ. ವಿಟ್ಟೋರಿಯೊ ಇಂಬ್ರಿಯಾನಿ, ಜೆಲಿಂಡಾ ಮತ್ತು ಮಾನ್ಸ್ಟರ್ (ಜೆಲಿಂಡಾ ಇ ಇಲ್ ಮೊಸ್ಟ್ರೋ) ಎಂಬ ಶೀರ್ಷಿಕೆಯ ಆವೃತ್ತಿಯನ್ನು ಒಳಗೊಂಡಿತ್ತು, ಇದರಲ್ಲಿ ಜೆಲಿಂಡಾ ಎಂದು ಕರೆಯಲ್ಪಡುವ ನಾಯಕಿ ಜನವರಿಯಲ್ಲಿ ಗುಲಾಬಿಯನ್ನು ಕೇಳುತ್ತಾಳೆ. ಇಲ್ಲಿ ಆಕೆ ತನ್ನ ಕುಟುಂಬವನ್ನು ಭೇಟಿ ಮಾಡಲು ಹೋಗುವ ಬದಲು, ಅವಳು ಭರವಸೆ ನೀಡಿದ್ದಕ್ಕಿಂತ ಹೆಚ್ಚು ಕಾಲ ಉಳಿಯುವ ಬದಲು, ಮತ್ತು ರಾಕ್ಷಸನ ಕೋಟೆಗೆ ಹಿಂದಿರುಗಿ ಅವನು ನೆಲದ ಮೇಲೆ ಸಾಯುತ್ತಿರುವುದನ್ನು ಕಾ, ಇಲ್ಲಿ ಮಾನ್ಸ್ಟರ್ ಜೆಲಿಂಡಾ ತನ್ನ ತಂದೆ ಮಾಯಾ ಕನ್ನಡಿಯ ಮೇಲೆ ಸಾಯುತ್ತಿರುವುದನ್ನು ತೋರಿಸುತ್ತಾನೆ ಮತ್ತು ಅವಳು ಅವನನ್ನು ಉಳಿಸುವ ಏಕೈಕ ಮಾರ್ಗವನ್ನು ಹೇಳುತ್ತಾನೆ. ಅವಳು ಅವನನ್ನು ಪ್ರೀತಿಸುತ್ತಿದ್ದಾಳೆ ಎಂದು ಹೇಳುತ್ತಾಳೆ. ಜೆಲಿಂಡಾ ಕೇಳಿದಂತೆ ಮಾಡುತ್ತಾಳೆ, ಮತ್ತು ದೈತ್ಯಾಕಾರದ ಮನುಷ್ಯನಾಗಿ ಬದಲಾಗುತ್ತಾನೆ, ಅವನು ಆರೆಂಜಸ್ ರಾಜನ ಮಗ ಎಂದು ಅವಳಿಗೆ ಹೇಳುತ್ತಾನೆ. ಕಾಂಪಾರೆಟ್ಟಿ ಮತ್ತು ಇಂಬ್ರಿಯಾನಿಯ ಎರಡೂ ಆವೃತ್ತಿಗಳನ್ನು ಗೆರಾರ್ಡೊ ನೆರುಚಿಯ ಸೆಸ್ಸಾಂಟಾ ಕಾದಂಬರಿ ಪೊಪೊಲಾರಿ ಮೊಂಟಲೇಸಿಯಲ್ಲಿ ಸೇರಿಸಲಾಗಿದೆ. ಬ್ರಿಟಿಷ್ ಜಾನಪದ ಲೇಖಕಿ ರಾಚೆಲ್ ಹ್ಯಾರಿಯೆಟ್ ಬುಸ್ಕ್ ರೋಮ್‌ನಿಂದ ದಿ ಎನ್‌ಚ್ಯಾಂಟೆಡ್ ರೋಸ್-ಟ್ರೀ ಎಂಬ ಶೀರ್ಷಿಕೆಯ ಆವೃತ್ತಿಯನ್ನು ಸಂಗ್ರಹಿಸಿದರು, ಅಲ್ಲಿ ನಾಯಕಿ ಯಾವುದೇ ಸಹೋದರಿಯರನ್ನು ಹೊಂದಿಲ್ಲ. ಆಂಟೋನಿಯೊ ಡಿ ನಿನೊ ಅವರು ಪೂರ್ವ ಇಟಲಿಯ ಅಬ್ರುಝೋದಿಂದ ಒಂದು ರೂಪಾಂತರವನ್ನು ಸಂಗ್ರಹಿಸಿದರು, ಅವರು ಬೆಲ್ಲಿಂಡಿಯಾ ಎಂದು ಹೆಸರಿಸಿದ್ದಾರೆ, ಅದರಲ್ಲಿ ಗುಲಾಬಿಯ ಬದಲಿಗೆ, ನಾಯಕಿ ಚಿನ್ನದ ಕಾರ್ನೇಷನ್ ಅನ್ನು ಕೇಳುತ್ತಾರೆ. ಅದನ್ನು ಮಾಂತ್ರಿಕ ಕನ್ನಡಿಯಲ್ಲಿ ನೋಡುವ ಬದಲು ಅಥವಾ ಮೃಗವು ತನಗೆ ಹೇಳಿದ್ದರಿಂದ ಅದರ ಬಗ್ಗೆ ತಿಳಿದುಕೊಳ್ಳುವ ಬದಲು, ಬೆಲ್ಲಿಂಡಾಗೆ ತನ್ನ ತಂದೆಯ ಮನೆಯಲ್ಲಿ ಏನಾಗುತ್ತದೆ ಎಂದು ತಿಳಿದಿದೆ ಏಕೆಂದರೆ ತೋಟದಲ್ಲಿ ಟ್ರೀ ಆಫ್ ವೀಪಿಂಗ್ ಮತ್ತು ಲಾಫ್ಟರ್ ಎಂಬ ಮರವಿದೆ, ಅದರ ಎಲೆಗಳು ಮೇಲಕ್ಕೆ ತಿರುಗುತ್ತವೆ. ಆಕೆಯ ಕುಟುಂಬದಲ್ಲಿ ಸಂತೋಷವಿದೆ, ಮತ್ತು ದುಃಖ ಬಂದಾಗ ಅವರು ಬಿಡುತ್ತಾರೆ. ಫ್ರಾನ್ಸೆಸ್ಕೊ ಮಾವು ದ ಬೇರ್ ಅಂಡ್ ದಿ ಥ್ರೀ ಸಿಸ್ಟರ್ಸ್ ಎಂಬ ಶೀರ್ಷಿಕೆಯ ಸಾರ್ಡಿಯನಿಯನ್ ಆವೃತ್ತಿಯನ್ನು ಸಂಗ್ರಹಿಸಿದರು, ಇದರಲ್ಲಿ ಮೃಗವು ಕರಡಿಯ ರೂಪವನ್ನು ಹೊಂದಿದೆ. ಇಟಾಲೊ ಕ್ಯಾಲ್ವಿನೊ ಇಟಾಲಿಯನ್ ಜಾನಪದ ಕಥೆಗಳಲ್ಲಿ ಬೆಲ್ಲಿಂಡಾ ಮತ್ತು ಮಾನ್ಸ್ಟರ್ ಎಂಬ ಶೀರ್ಷಿಕೆಯ ಆವೃತ್ತಿಯು ಒಳಗೊಂಡಿತ್ತು, ಇದು ಹೆಚ್ಚಾಗಿ ಕಂಪಾರೆಟ್ಟಿಯ ಆವೃತ್ತಿಯಿಂದ ಪ್ರೇರಿತವಾಗಿದೆ, ಆದರೆ ಟ್ರೀ ಆಫ್ ವೀಪಿಂಗ್ ಮತ್ತು ಲಾಫ್ಟರ್‌ನಂತಹ ಡಿ ನಿನೋಸ್‌ನಿಂದ ಕೆಲವು ಅಂಶಗಳನ್ನು ಸೇರಿಸಿದೆ. ====ಐಬೇರಿಯನ್ ಪೆನಿನ್ಸುಲಾ==== ====ಸ್ಪೇನ್==== ಮ್ಯಾನುಯೆಲ್ ಮಿಲಾ ವೈ ಫಾಂಟನಲ್ಸ್ ದಿ ಕಿಂಗ್ಸ್ ಸನ್, ಡಿಸೆನ್‌ಚಾಂಟೆಡ್ (ಎಲ್ ಹಿಜೊ ಡೆಲ್ ರೇ, ಡೆಸೆನ್‌ಕಾಂಟಾಡೊ) ಶೀರ್ಷಿಕೆಯ ಆವೃತ್ತಿಯನ್ನು ಸಂಗ್ರಹಿಸಿದರು. ಈ ಕಥೆಯಲ್ಲಿ, ತಂದೆ ತನ್ನ ಮೂವರು ಹೆಣ್ಣುಮಕ್ಕಳಿಗೆ ಅವರಿಗೆ ಏನು ಬೇಕು ಎಂದು ಕೇಳಿದಾಗ, ಕಿರಿಯವಳು ರಾಜನ ಮಗನ ಕೈಯನ್ನು ಕೇಳುತ್ತಾನೆ, ಮತ್ತು ಅವಳು ಅಂತಹ ವಿಷಯವನ್ನು ಬಯಸಿದ್ದಕ್ಕಾಗಿ ಅಹಂಕಾರಿ ಎಂದು ಎಲ್ಲರೂ ಭಾವಿಸುತ್ತಾರೆ. ತಂದೆಯು ತನ್ನ ಸೇವಕರಿಗೆ ಅವಳನ್ನು ಕೊಲ್ಲಲು ಆದೇಶಿಸುತ್ತಾನೆ, ಆದರೆ ಅವರು ಅವಳನ್ನು ಬಿಡುತ್ತಾರೆ ಮತ್ತು ಅವಳು ಕಾಡಿನಲ್ಲಿ ಅಡಗಿಕೊಳ್ಳುತ್ತಾಳೆ. ಅಲ್ಲಿ, ಅವಳು ತೋಳವನ್ನು ಭೇಟಿಯಾಗುತ್ತಾಳೆ, ಅದು ಅವಳನ್ನು ಕೋಟೆಯೊಂದಕ್ಕೆ ಕರೆತರುತ್ತದೆ. ಹುಡುಗಿ ತೋಳದ ಮಾಟವನ್ನು ಮುರಿಯಲು ತೋಳವನ್ನು ಕೊಂದು ಅದರ ದೇಹವನ್ನು ತೆರೆದ ನಂತರ ಬೆಂಕಿಗೆ ಎಸೆಯಬೇಕು ಎಂದು ಕಲಿಯುತ್ತಾಳೆ. ದೇಹದಿಂದ ಪಾರಿವಾಳ, ಮತ್ತು ಪಾರಿವಾಳದಿಂದ ಮೊಟ್ಟೆ ಬರುತ್ತದೆ. ಹುಡುಗಿ ಮೊಟ್ಟೆಯನ್ನು ಒಡೆದಾಗ, ರಾಜನ ಮಗ ಹೊರಬರುತ್ತಾನೆ. ಫ್ರಾನ್ಸಿಸ್ಕೊ ​​ಮಾಸ್ಪೊನ್ಸ್ ವೈ ಲ್ಯಾಬ್ರೊಸ್ ಅವರು ಕಥೆಯನ್ನು ವಿಸ್ತರಿಸಿದರು ಮತ್ತು ಕ್ಯಾಟಲಾನ್‌ಗೆ ಅನುವಾದಿಸಿದರು ಮತ್ತು ಅದನ್ನು ಲೊ ರೊಂಡಲ್ಲಾಯ್ರ್‌ನ ಎರಡನೇ ಸಂಪುಟದಲ್ಲಿ ಸೇರಿಸಿದರು. ಮಾಸ್ಪೋನ್ಸ್ ವೈ ಲ್ಯಾಬ್ರೋಸ್ ಕ್ಯಾಟಲೋನಿಯಾದಿಂದ ಲೋ ಟ್ರಿಸ್ಟ್ ಶೀರ್ಷಿಕೆಯ ರೂಪಾಂತರವನ್ನು ಸಂಗ್ರಹಿಸಿದರು. ಈ ಆವೃತ್ತಿಯಲ್ಲಿ, ಗುಲಾಬಿಗಳ ಬದಲಿಗೆ, ಕಿರಿಯ ಮಗಳು ಹವಳದ ಹಾರವನ್ನು ಕೇಳುತ್ತಾಳೆ. ಆಕೆಯ ಕುಟುಂಬದ ಸದಸ್ಯರಲ್ಲಿ ಒಬ್ಬರು ಅನಾರೋಗ್ಯಕ್ಕೆ ಒಳಗಾದಾಗ, ನಾಯಕಿಯನ್ನು ಉದ್ಯಾನ ಒಂದು ಎಚ್ಚರಿಸುತ್ತದೆ(ಕೆಸರು ನೀರಿನ ಬುಗ್ಗೆ; ಒಣಗಿದ ಎಲೆಗಳನ್ನು ಹೊಂದಿರುವ ಮರ). ಅವಳು ತನ್ನ ಕುಟುಂಬವನ್ನು ಭೇಟಿ ಮಾಡಿದಾಗ, ಗಂಟೆ ಬಾರಿಸುವುದನ್ನು ಕೇಳಿದರೆ ಅವಳು ಕೋಟೆಗೆ ಹಿಂತಿರುಗಬೇಕು ಎಂದು ಎಚ್ಚರಿಸಲಾಗುತ್ತದೆ. ತನ್ನ ಕುಟುಂಬಕ್ಕೆ ತನ್ನ ಮೂರನೇ ಭೇಟಿಯ ನಂತರ, ನಾಯಕಿ ತೋಟಕ್ಕೆ ಹಿಂದಿರುಗುತ್ತಾಳೆ, ಅಲ್ಲಿ ಅವಳು ತನ್ನ ನೆಚ್ಚಿನ ಗುಲಾಬಿ ಪೊದೆ ಒಣಗಿರುವುದನ್ನು ಕಾಣುತ್ತಾಳೆ. ಅವಳು ಗುಲಾಬಿಯನ್ನು ಕೀಳಿದಾಗ, ಮೃಗವು ಕಾಣಿಸಿಕೊಳ್ಳುತ್ತದೆ ಮತ್ತು ಸುಂದರ ಯೌವನಕ್ಕೆ ತಿರುಗುತ್ತದೆ ಎಕ್ಸ್‌ಟ್ರೆಮದುರಾದಿಂದ ದಿ ಬೇರ್ ಪ್ರಿನ್ಸ್ (ಎಲ್ ಪ್ರಿನ್ಸಿಪೆ ಓಸೊ) ಎಂಬ ಶೀರ್ಷಿಕೆಯ ಒಂದು ಆವೃತ್ತಿಯನ್ನು ಸೆರ್ಗಿಯೋ ಹೆರ್ನಾಂಡೆಜ್ ಡಿ ಸೊಟೊ ಸಂಗ್ರಹಿಸಿದ್ದಾರೆ ಮತ್ತು ಬ್ಯೂಮಾಂಟ್ ಮತ್ತು ವಿಲ್ಲೆನ್ಯೂವ್‌ನ ಆವೃತ್ತಿಗಳಲ್ಲಿ ಇದೇ ರೀತಿಯ ಪರಿಚಯವನ್ನು ತೋರಿಸುತ್ತದೆ: ಹಡಗು ದುರಂತದ ನಂತರ ನಾಯಕಿಯ ತಂದೆ ತನ್ನ ಅದೃಷ್ಟವನ್ನು ಕಳೆದುಕೊಳ್ಳುತ್ತಾನೆ. ವ್ಯಾಪಾರಿ ತನ್ನ ಸಂಪತ್ತನ್ನು ಮರುಪಡೆಯಲು ಅವಕಾಶವನ್ನು ಹೊಂದಿರುವಾಗ, ಅವನು ತನ್ನ ಪ್ರಯಾಣದಿಂದ ಯಾವ ಉಡುಗೊರೆ ಬೇಕೆಂದು ತನ್ನ ಹೆಣ್ಣುಮಕ್ಕಳನ್ನು ಕೇಳುತ್ತಾನೆ. ನಾಯಕಿ ಲಿಲ್ಲಿಯನ್ನು ಕೇಳುತ್ತಾಳೆ. ವ್ಯಾಪಾರಿಯು ಲಿಲ್ಲಿಯನ್ನು ಕಂಡುಕೊಂಡಾಗ, ಒಂದು ಕರಡಿ ಕಾಣಿಸಿಕೊಳ್ಳುತ್ತದೆ, ಅವನ ಕಿರಿಯ ಮಗಳು ತೋಟಕ್ಕೆ ಬರಬೇಕು ಏಕೆಂದರೆ ಅವಳು ಮಾತ್ರ ವ್ಯಾಪಾರಿ ಉಂಟುಮಾಡಿದ ಹಾನಿಯನ್ನು ಸರಿಪಡಿಸಬಹುದು ಎಂದು ಅದು ಹೇಳುತ್ತದೆ. ಅವನ ಕಿರಿಯ ಮಗಳು ಕರಡಿಯನ್ನು ಹುಡುಕುತ್ತಾಳೆ ಮತ್ತು ಅವನು ಗಾಯಗೊಂಡು ನೆಲದ ಮೇಲೆ ಬಿದ್ದಿರುವುದನ್ನು ಕಾಣುತ್ತಾಳೆ. ತಂದೆ ತೆಗೆದ ಲಿಲ್ಲಿಯನ್ನು ಮರುಸ್ಥಾಪಿಸುವುದು ಅವನನ್ನು ಗುಣಪಡಿಸುವ ಏಕೈಕ ಮಾರ್ಗವಾಗಿದೆ, ಮತ್ತು ಹುಡುಗಿ ಅದನ್ನು ಪುನಃಸ್ಥಾಪಿಸಿದಾಗ, ಕರಡಿ ರಾಜಕುಮಾರನಾಗಿ ಬದಲಾಗುತ್ತದೆ. ಈ ಕಥೆಯನ್ನು ಎಲ್ಸಿ ಸ್ಪೈಸರ್ ಈಲ್ಸ್ ಅವರು ಇಂಗ್ಲಿಷ್‌ಗೆ ಭಾಷಾಂತರಿಸಿದರು ಮತ್ತು ದಿ ಲಿಲಿ ಅಂಡ್ ದಿ ಬೇರ್ ಎಂದು ಮರು ಶೀರ್ಷಿಕೆ ನೀಡಿದರು. ಆರೆಲಿಯೊ ಮ್ಯಾಸೆಡೋನಿಯೊ ಎಸ್ಪಿನೋಸಾ ಸೀನಿಯರ್. ಅವರು ಅಲ್ಮೆನಾರ್ ಡಿ ಸೋರಿಯಾದಿಂದ ದಿ ಬೀಸ್ಟ್ ಆಫ್ ದಿ ರೋಸ್ ಬುಷ್ (ಲಾ ಫಿಯೆರಾ ಡೆಲ್ ರೋಸಾಲ್) ಎಂಬ ಶೀರ್ಷಿಕೆಯ ಆವೃತ್ತಿಯನ್ನು ಸಂಗ್ರಹಿಸಿದರು, ಇದರಲ್ಲಿ ನಾಯಕಿ ವ್ಯಾಪಾರಿಯ ಬದಲಿಗೆ ರಾಜನ ಮಗಳು. ಆರೆಲಿಯೊ ಮ್ಯಾಸೆಡೋನಿಯೊ ಎಸ್ಪಿನೋಸಾ ಜೂನಿಯರ್ ಸೆಪುಲ್ವೆಡಾ, ಸೆಗೋವಿಯಾದಿಂದ ದಿ ಬೀಸ್ಟ್ ಆಫ್ ದಿ ಗಾರ್ಡನ್ ಎಂಬ ಶೀರ್ಷಿಕೆಯ ಆವೃತ್ತಿಯನ್ನು ಪ್ರಕಟಿಸಿದರು. ಈ ಆವೃತ್ತಿಯಲ್ಲಿ, ನಾಯಕಿಯು ಮಲತಾಯಿ ಮತ್ತು ಇಬ್ಬರು ಸಹೋದರಿಯರನ್ನು ಹೊಂದಿದ್ದಾಳೆ ಮತ್ತು ಅನಿರ್ದಿಷ್ಟ ಬಿಳಿ ಹೂವನ್ನು ಕೇಳುತ್ತಾಳೆ. ====ಪೋರ್ಚುಗಲ್==== ಝೋಫಿಮೊ ಕಾನ್ಸಿಗ್ಲಿಯೆರಿ ಪೆಡ್ರೊಸೊ ಸಂಗ್ರಹಿಸಿದ ಪೋರ್ಚುಗೀಸ್ ಆವೃತ್ತಿಯಲ್ಲಿ, ನಾಯಕಿ ಹಸಿರು ಹುಲ್ಲುಗಾವಲು ಕೇಳುತ್ತಾದಳೆ. ಜನವಸತಿ ಇಲ್ಲದ ಕೋಟೆಯೊಂದರಲ್ಲಿ ಹಸಿರು ಹುಲ್ಲುಗಾವಲಿನಲ್ಲಿ ರೋಚ್‌ನ ತುಂಡನ್ನು ತಂದೆ ಅಂತಿಮವಾಗಿ ಕಂಡುಕೊಳ್ಳುತ್ತಾನೆ, ಆದರೆ ಅವನು ತನ್ನ ಕಿರಿಯ ಮಗಳನ್ನು ಅರಮನೆಗೆ ಕರೆತರಬೇಕು ಎಂಬ ಧ್ವನಿಯನ್ನು ಕೇಳುತ್ತಾನೆ. ನಾಯಕಿ ಅರಮನೆಯಲ್ಲಿರುವಾಗ, ಅದೇ ಕಾಣದ ಧ್ವನಿಯು ಅವಳ ತಂದೆಯ ಮನೆಯ ಪರಿಸ್ಥಿತಿಯನ್ನು ಪಕ್ಷಿಗಳನ್ನು ಸಂದೇಶವಾಹಕರಾಗಿ ಬಳಸಿಕೊಂಡು ತಿಳಿಸುತ್ತದೆ. ನಾಯಕಿ ತನ್ನ ಕುಟುಂಬವನ್ನು ಭೇಟಿ ಮಾಡಿದಾಗ, ಕೋಟೆಯ ಯಜಮಾನನು ಕುದುರೆಯನ್ನು ಕಳುಹಿಸುತ್ತಾನೆ, ಇದು ಹಿಂದಿರುಗುವ ಸಮಯ ಎಂದು ಅವಳಿಗೆ ತಿಳಿಸುತ್ತದೆ. ನಾಯಕಿ ಮೂರು ಸಲ ಅವನ ಮಾತು ಕೇಳಿಯೇ ಹೋಗಬೇಕು. ಅವಳು ತನ್ನ ಕುಟುಂಬವನ್ನು ಭೇಟಿ ಮಾಡಲು ಮೂರನೇ ಬಾರಿಗೆ ಹೋದಾಗ, ಅವಳ ತಂದೆ ಸಾಯುತ್ತಾನೆ. ಅಂತ್ಯಕ್ರಿಯೆಯ ನಂತರ, ಅವಳು ದಣಿದಿರುತ್ತಾಳೆ ಮತ್ತು ಹೆಚ್ಚು ನಿದ್ರಿಸುತ್ತಾಳೆ, ಕುದುರೆಯು ಹೊರಡುವ ಮೊದಲು ಮೂರು ಬಾರಿ ಪುನರಾವರ್ತಿಸುವುದನ್ನು ತಪ್ಪಿಸುತ್ತಾಳೆ. ಅವಳು ಅಂತಿಮವಾಗಿ ಕೋಟೆಗೆ ಹಿಂದಿರುಗಿದಾಗ, ಮೃಗವು ಸಾಯುತ್ತಿರುವುದನ್ನು ಅವಳು ಕಂಡುಕೊಂಡಳು. ತನ್ನ ಕೊನೆಯ ಉಸಿರಿನೊಂದಿಗೆ, ಅವನು ಅವಳನ್ನು ಮತ್ತು ಅವಳ ಇಡೀ ಕುಟುಂಬವನ್ನು ಶಪಿಸುತ್ತಾನೆ. ಕೆಲವು ದಿನಗಳ ನಂತರ ನಾಯಕಿ ಸಾಯುತ್ತಾಳೆ ಮತ್ತು ಆಕೆಯ ಸಹೋದರಿಯರು ತಮ್ಮ ಉಳಿದ ಜೀವನವನ್ನು ಬಡತನದಲ್ಲಿ ಕಳೆಯುತ್ತಾರೆ. ಔರಿಲ್ಹೆಯಿಂದ ಫ್ರಾನ್ಸಿಸ್ಕೊ ​​ಅಡಾಲ್ಫೊ ಕೊಯೆಲ್ಹೋ ಎ ಬೆಲ್ಲಾ-ಮೆನಿನಾ ಎಂಬ ಶೀರ್ಷಿಕೆಯ ಮತ್ತೊಂದು ಪೋರ್ಚುಗೀಸ್ ಆವೃತ್ತಿಯನ್ನು ಸಂಗ್ರಹಿಸಿದ್ದಾರೆ: ಮತ್ತು ಅದು ಬ್ಯೂಮಾಂಟ್‌ನ ಕಥೆಗೆ ಹತ್ತಿರವಾಗಿದೆ. ====ಬೆಲ್ಜಿಯಂ ಮತ್ತು ನೆದರ್ಲ್ಯಾಂಡ್ಸ್==== ರೋಸ್ ವಿದೌಟ್ ಥಾರ್ನ್ಸ್ (ರೂಸ್ಕೆನ್ ಝೋಂಡರ್ ಡೋರ್ನೆನ್) ಎಂಬ ಶೀರ್ಷಿಕೆಯ ವೆರ್ನ್‌ನ ಫ್ಲೆಮಿಶ್ ಆವೃತ್ತಿಯಲ್ಲಿ, ರಾಜಕುಮಾರನು ಬ್ಯೂಮಾಂಟ್ ಮತ್ತು ವಿಲ್ಲೆನ್ಯೂವ್‌ನ ಆವೃತ್ತಿಗಳಿಗಿಂತ ವಿಭಿನ್ನವಾಗಿ ನಿರಾಶೆಗೊಂಡಿದ್ದಾನೆ. ನಾಯಕಿ ಮತ್ತು ರಾಕ್ಷಸರು ನಾಯಕಿಯ ಅಣ್ಣ ತಂಗಿಯರ ಪ್ರತಿಯೊಂದು ಮದುವೆಗೆ ಹಾಜರಾಗುತ್ತಾರೆ ಮತ್ತು ಕಾಟವನ್ನು ಮುರಿಯಲು, ನಾಯಕಿ ಮೃಗಕ್ಕೆ ಬ್ರೆಡ್ ನೀಡಬೇಕಾಗುತ್ತದೆ. ಮೊದಲ ಮದುವೆಯಲ್ಲಿ, ನಾಯಕಿ ಮರೆತುಬಿಡುತ್ತಾಳೆ, ಆದರೆ ಎರಡನೆಯದರಲ್ಲಿ ಅವಳು ನೆನಪಿಸಿಕೊಳ್ಳುತ್ತಾಳೆ ಮತ್ತು ಮೃಗವು ಮಾನವನಾಗುತ್ತಾನೆ. ವ್ಯಾನ್ ಹೆಟ್ ಸ್ಕೂನ್ ಕೈಂಡ್ ಎಂಬ ಶೀರ್ಷಿಕೆಯ ಅಮಾತ್ ಜೂಸ್ ಸಂಗ್ರಹಿಸಿದ ಎರಡನೇ ಫ್ಲೆಮಿಶ್ ರೂಪಾಂತರದಲ್ಲಿ, ನಾಯಕಿಯ ತಂದೆ ವ್ಯಾಪಾರಿಯ ಬದಲು ರಾಜನಾಗಿದ್ದಾನೆ ಮತ್ತು ಅವನು ತನ್ನ ಮೂವರು ಹೆಣ್ಣುಮಕ್ಕಳನ್ನು ದೀರ್ಘ ಪ್ರಯಾಣದಿಂದ ಹಿಂದಿರುಗುವಾಗ ಅವರಿಗೆ ಏನು ತರಬೇಕೆಂದು ಕೇಳಿದಾಗ, ರಾಜನ ಕಿರಿಯ ಮಗಳು ಗುಲಾಬಿಗಳ ಪೊದೆಯನ್ನು ಕೇಳುತ್ತಾಳೆ ಮತ್ತು ಅವಳ ಇಬ್ಬರು ಹಿರಿಯ ಸಹೋದರಿಯರು ಚಿನ್ನದ ಹೂವುಗಳು ಮತ್ತು ಬೆಳ್ಳಿಯ ಸ್ಕರ್ಟ್‌ಗಳನ್ನು ಹೊಂದಿರುವ ನಿಲುವಂಗಿಯನ್ನು ಕೇಳುತ್ತಾಳೆ. ದೈತ್ಯಾಕಾರನ ಕೋಟೆಯಲ್ಲಿ ತಂಗಿದ್ದಾಗ ರಾಜಕುಮಾರಿಯು ದುಃಸ್ವಪ್ನವನ್ನು ಕಾಣುತ್ತಾಳೆ, ಅಲ್ಲಿ ಅವಳು ದೈತ್ಯಾಕಾರನು ಕೊಳದಲ್ಲಿ ಮುಳುಗುತ್ತಿರುವುದನ್ನು ನೋಡುತ್ತಾಳೆ ಮತ್ತು ಅವಳು ಎಚ್ಚರಗೊಂಡು ಅವನು ಮಲಗುವ ಮೂಲೆಯಲ್ಲಿ ರಾಕ್ಷಸ ಇಲ್ಲ ಎಂದು ತಿಳಿದ ನಂತರ ಅವಳು ತೋಟಕ್ಕೆ ಹೋಗುತ್ತಾಳೆ ಅವಳು ತನ್ನ ಕನಸು ನಿಜವಾಗಿರುವುದನ್ನು ಗಮನಿಸುತ್ತಾಳೆ . ರಾಜಕುಮಾರಿಯು ಅವನನ್ನು ರಕ್ಷಿಸಿದ ನಂತರ ರಾಕ್ಷಸನು ರಾಜಕುಮಾರನಾಗಿ ಬದಲಾಗುತ್ತಾನೆ. ವಿಕ್ಟರ್ ಡಿ ಮೆಯೆರೆ ಸಂಗ್ರಹಿಸಿದ ವುಸ್ಟ್ವೆಜೆಲ್ ನ ಮತ್ತೊಂದು ಫ್ಲೆಮಿಶ್ ಆವೃತ್ತಿಯು ಬ್ಯೂಮಾಂಟ್‌ನ ಕಥಾವಸ್ತುವಿಗೆ ಹತ್ತಿರದಲ್ಲಿದೆ. ವ್ಯಾಪಾರಿಯ ಕಿರಿಯ ಮಗಳು ತನ್ನ ಕುಟುಂಬದ ಮನೆಯಲ್ಲಿ ಒಂದು ದಿನ ಉಳಿದುಕೊಂಡು ಶೀಘ್ರದಲ್ಲೇ ಬೀಸ್ಟ್‌ನ ಅರಮನೆಗೆ ಮರಳುತ್ತಾಳೆ. ಅವಳು ಹಿಂತಿರುಗಿದಾಗ, ಅವನಿಗೆ ಏನಾದರೂ ಕೆಟ್ಟದು ಸಂಭವಿಸಿದೆ ಎಂದು ಅವಳು ಭಯಪಡುತ್ತಾಳೆ. ವ್ಯಾಪಾರಿಯು ತನ್ನ ಮಗಳನ್ನು ಮೃಗದ ಕೋಟೆಗೆ ಹಿಂತಿರುಗಿಸುವ ಕೆಲವು ಆವೃತ್ತಿಗಳಲ್ಲಿ ಇದು ಒಂದಾಗಿದೆ. ಬ್ಯೂಮಾಂಟ್‌ನ ಕಥಾವಸ್ತುವು ರೋಜಿನಾ ಎಂಬ ಶೀರ್ಷಿಕೆಯ ಡ್ರಿಬರ್ಜೆನ್‌ನಿಂದ ಡಚ್ ಆವೃತ್ತಿಯಾಗಿದೆ. ಈ ಆವೃತ್ತಿಯಲ್ಲಿ, ರೋಜಿನಾ ಮೃಗವನ್ನು ಮದುವೆಯಾಗುವ ಪ್ರತಿಜ್ಞೆಯು ಅಂತಿಮವಾಗಿ ಮಾಟವನ್ನು ಮುರಿಯುತ್ತದೆ. ====ಜರ್ಮನಿ ಮತ್ತು ಮಧ್ಯ ಯುರೋಪ್==== ''ದ ಸಮ್ಮರ್ ಅಂಡ್ ವಿಂಟರ್ ಗಾರ್ಡನ್''<ref>https://books.google.co.in/books?id=C3CYDwAAQBAJ&pg=PA225&redir_esc=y#v=onepage&q&f=false</ref> (ವಾನ್ ಡೆಮ್ ಸೊಮ್ಮರ್-ಉಂಡ್ ವಿಂಟರ್‌ಗಾರ್ಟನ್) ಎಂಬ ಶೀರ್ಷಿಕೆಯ ಕಥೆಯ ರೂಪಾಂತರವನ್ನು ಬ್ರದರ್ಸ್ ಗ್ರಿಮ್ ಮೂಲತಃ ಸಂಗ್ರಹಿಸಿದರು. ಇಲ್ಲಿ, ಕಿರಿಯ ಮಗಳು ಚಳಿಗಾಲದಲ್ಲಿ ಗುಲಾಬಿಯನ್ನು ಕೇಳುತ್ತಾಳೆ, ಆದ್ದರಿಂದ ತಂದೆ ಅರ್ಧ ಶಾಶ್ವತ ಚಳಿಗಾಲ ಮತ್ತು ಅರ್ಧ ಶಾಶ್ವತ ಬೇಸಿಗೆಯ ಉದ್ಯಾನದಲ್ಲಿ ಒಂದು ಹೂವನ್ನು ಕಂಡುಕೊಳ್ಳುತ್ತಾನೆ. ಮೃಗದೊಂದಿಗೆ ಒಪ್ಪಂದ ಮಾಡಿಕೊಂಡ ನಂತರ, ತಂದೆ ತನ್ನ ಹೆಣ್ಣುಮಕ್ಕಳಿಗೆ ಏನನ್ನೂ ಹೇಳುವುದಿಲ್ಲ. ಎಂಟು ದಿನಗಳ ನಂತರ, ಮೃಗವು ವ್ಯಾಪಾರಿಯ ಮನೆಯಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಅವನ ಕಿರಿಯ ಮಗಳನ್ನು ಕರೆದುಕೊಂಡು ಹೋಗುತ್ತದೆ. ನಾಯಕಿ ಮನೆಗೆ ಹಿಂದಿರುಗಿದಾಗ, ಅವಳ ತಂದೆ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ಅವಳಿಗೆ ಅವನನ್ನು ಉಳಿಸಲು ಸಾಧ್ಯವಾಗುವುದಿಲ್ಲ, ಮತ್ತು ಅವನು ಸಾಯುತ್ತಾನೆ. ನಾಯಕಿ ತನ್ನ ತಂದೆಯ ಅಂತ್ಯಕ್ರಿಯೆಗಾಗಿ ಹೆಚ್ಚು ಕಾಲ ಉಳಿಯುತ್ತಾಳೆ ಮತ್ತು ಅವಳು ಅಂತಿಮವಾಗಿ ಹಿಂದಿರುಗಿದಾಗ, ಎಲೆಕೋಸುಗಳ ರಾಶಿಯ ಕೆಳಗೆ ಮೃಗವು ಬಿದ್ದಿರುವುದನ್ನು ಅವಳು ಕಂಡುಕೊಂಡಳು. ಮಗಳು ಮೃಗವನ್ನು ಅವನ ಮೇಲೆ ನೀರನ್ನು ಸುರಿಯುವ ಮೂಲಕ ಪುನರುಜ್ಜೀವನಗೊಳಿಸಿದ ನಂತರ, ಅವನು ಸುಂದರ ರಾಜಕುಮಾರನಾಗಿ ಬದಲಾಗುತ್ತಾನೆ. ಈ ಕಥೆಯು ೧೮೧೨ ರಲ್ಲಿ ಬ್ರದರ್ಸ್ ಗ್ರಿಮ್ ಅವರ ಸಂಗ್ರಹದ ಮೊದಲ ಆವೃತ್ತಿಯಲ್ಲಿ ಕಾಣಿಸಿಕೊಂಡಿತು, ಆದರೆ ಕಥೆಯು ಅದರ ಫ್ರೆಂಚ್ ಪ್ರತಿರೂಪಕ್ಕೆ ಹೋಲುವ ಕಾರಣ, ಅವರು ಮುಂದಿನ ಆವೃತ್ತಿಗಳಲ್ಲಿ ಅದನ್ನು ಬಿಟ್ಟುಬಿಟ್ಟರು. ಇತರ ಜಾನಪದಶಾಸ್ತ್ರಜ್ಞರು ಜರ್ಮನ್-ಮಾತನಾಡುವ ಪ್ರದೇಶಗಳಿಂದ ರೂಪಾಂತರಗಳನ್ನು ಸಂಗ್ರಹಿಸುತ್ತಿದ್ದರೂ, ಲುಡ್ವಿಗ್ ಬೆಚ್‌ಸ್ಟೈನ್ ಕಥೆಯ ಎರಡು ಆವೃತ್ತಿಗಳನ್ನು ಪ್ರಕಟಿಸಿದರು. ಮೊದಲನೆಯದರಲ್ಲಿ, ನಾಯಕಿ ಲಿಟಲ್ ಬ್ರೂಮ್‌ಸ್ಟಿಕ್, ನೆಟ್ಟನ್‌ಗೆ ಲಿಟಲ್ ಬ್ರೂಮ್‌ಸ್ಟಿಕ್ ಎಂಬ ಉತ್ತಮ ಸ್ನೇಹಿತೆ ಇದ್ದಾಳೆ ಏಕೆಂದರೆ ಅವಳ ತಂದೆ ಪೊರಕೆ ತಯಾರಕ. ದಿ ಸಮ್ಮರ್ ಅಂಡ್ ವಿಂಟರ್ ಗಾರ್ಡನ್‌ನಲ್ಲಿರುವಂತೆ, ನೆಟ್ಚೆನ್ ಚಳಿಗಾಲದಲ್ಲಿ ಗುಲಾಬಿಗಳನ್ನು ಕೇಳುತ್ತಾಳೆ, ಆಕೆಯ ತಂದೆ ಬೀಸ್ಟ್ಸ್ ಗಾರ್ಡನ್‌ನಲ್ಲಿ ಮಾತ್ರ ಕಂಡುಕೊಳ್ಳುತ್ತಾನೆ. ನೆಟ್ಟನ್‌ನನ್ನು ಮೃಗದ ಕೋಟೆಗೆ ಕರೆತರಲು ಒಂದು ಗಾಡಿ ಬಂದಾಗ, ನೆಟ್ಟನ್‌ನ ತಂದೆ ನೆಟ್ಟನ್‌ನಂತೆ ನಟಿಸುವ ಲಿಟಲ್ ಬ್ರೂಮ್‌ಸ್ಟಿಕ್ಯನ್ನು ಕಳುಹಿಸುತ್ತಾನೆ. ಬೀಸ್ಟ್ ಈ ಯೋಜನೆಯನ್ನು ಕಂಡುಹಿಡಿದನು, ಲಿಟಲ್ ಬ್ರೂಮ್ ಸ್ಟಿಕ್ ಅನ್ನು ಮನೆಗೆ ಹಿಂದಿರುಗಿಸುತ್ತಾನೆ ಮತ್ತು ನೆಟ್ಚೆನ್ ಅನ್ನು ಬೀಸ್ಟ್ ಕೋಟೆಗೆ ಕಳುಹಿಸಲಾಗುತ್ತದೆ. ರಾಜಕುಮಾರನ ತೋಟದ ಸಸ್ಯದ ರಸವನ್ನು ಬಳಸಿ ತನ್ನ ತಂದೆಯನ್ನು ಗುಣಪಡಿಸಲು ನೆಟ್ಟನ್ ತನ್ನ ಕುಟುಂಬಕ್ಕೆ ಭೇಟಿ ನೀಡುವ ಮೊದಲು ರಾಜಕುಮಾರ ನಿರಾಶೆಗೊಂಡನು. ಅವಳ ಅದೃಷ್ಟದ ಬಗ್ಗೆ ಅಸೂಯೆ ಪಟ್ಟ ನೆಟ್ಟನ್ ಸಹೋದರಿಯರು ಅವಳನ್ನು ನೀರಿನಲ್ಲಿ ಮುಳುಗಿಸುತ್ತಾರೆ, ಆದರೆ ನೆಟ್ಟನ್ ರಾಜಕುಮಾರನನ್ನು ಶಪಿಸಿದ ಅದೇ ಮಾಂತ್ರಿಕ ಆಕೆಯನ್ನು ಕಾಪಾಡುತ್ತಾನೆ. ನೆಟ್ಟನ್‌ನ ಹಿರಿಯ ಸಹೋದರಿಯರು ತುಂಬಾ ಅಪಾಯಕಾರಿ, ಆದರೆ ನೆಟ್ಟನ್ ಅವರು ಸಾಯುವುದನ್ನು ಬಯಸುವುದಿಲ್ಲ, ಆದ್ದರಿಂದ ಮಾಂತ್ರಿಕನು ಅವರನ್ನು ಕಲ್ಲಿನ ಪ್ರತಿಮೆಗಳಾಗಿ ಪರಿವರ್ತಿಸುತ್ತಾನೆ. ಬೆಚ್‌ಸ್ಟೈನ್‌ನ ಎರಡನೇ ಆವೃತ್ತಿಯಾದ ದಿ ಲಿಟಲ್ ನಟ್ ಟ್ವಿಗ್ (ದಾಸ್ ನುಜ್‌ವೀಗ್ಲಿನ್) ನಲ್ಲಿ ನಾಯಕಿ ಒಂದು ರೆಂಬೆಯನ್ನು ಕೇಳುತ್ತಾಳೆ. ತಂದೆ ಅಂತಿಮವಾಗಿ ಅದನ್ನು ಕಂಡುಕೊಂಡಾಗ, ಅವನು ಕರಡಿಯೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ, ಅವನು ಮನೆಗೆ ಬಂದಾಗ ಅವನು ಭೇಟಿಯಾಗುವ ಮೊದಲ ಜೀವಿಯನ್ನು ಕರದಿ ಬಳಿ ಕಳುಹಿಸುವ ಭರವಸೆ ನೀಡುತ್ತಾನೆ. ಅವನ ಕಿರಿಯ ಮಗಳು ಅವನನ್ನು ಮೊದಲು ಭೇಟೀಯಾಗುತ್ತಾಳೆ. ಲಿಟಲ್ ಬ್ರೂಮ್‌ಸ್ಟಿಕ್‌ನಲ್ಲಿರುವಂತೆ, ವ್ಯಾಪಾರಿ ಮತ್ತೊಂದು ಹುಡುಗಿಯನ್ನು ಕಳುಹಿಸುವ ಮೂಲಕ ಕರಡಿಯನ್ನು ಮೋಸಗೊಳಿಸಲು ಪ್ರಯತ್ನಿಸುತ್ತಾನೆ, ಆದರೆ ಕರಡಿ ಅವನ ಯೋಜನೆಯನ್ನು ಕಂಡುಹಿಡಿದನು ಹಾಗಾಗಿ ವ್ಯಾಪಾರಿಯ ಮಗಳನ್ನು ಕರಡಿಯ ಬಳಿ ಕಳುಹಿಸಲಾಗುತ್ತದೆ. ಅವಳು ಮತ್ತು ಕರಡಿ ಅಸಹ್ಯಕರ ಜೀವಿಗಳ ಹನ್ನೆರಡು ಕೋಣೆಗಳನ್ನು ದಾಟಿದ ನಂತರ, ಕರಡಿ ರಾಜಕುಮಾರನಾಗಿ ಬದಲಾಗುತ್ತದೆ. ಕಾರ್ಲ್ ಮತ್ತು ಥಿಯೋಡರ್ ಕೋಲ್ಶೋರ್ನ್ ಹ್ಯಾನೋವರ್ನಿಂದ ಎರಡು ಆವೃತ್ತಿಗಳನ್ನು ಸಂಗ್ರಹಿಸಿದರು. ಮೊದಲನೆಯದರಲ್ಲಿ, ದಿ ಕ್ಲಿಂಕಿಂಗ್ ಕ್ಲಾಂಕಿಂಗ್ ಲೋವೆಸ್ಲೀಫ್ (ವೋಮ್ ಕ್ಲಿಂಕೆಸ್ಕ್ಲ್ಯಾಂಕನ್ ಲೊವೆಸ್ಬ್ಲಾಟ್), ನಾಯಕಿ ರಾಜನ ಮಗಳು. ರಾಜನು ಮನೆಗೆ ಬಂದಾಗ ಅವನನ್ನು ಸ್ವಾಗತಿಸುವ ಮೊದಲ ವ್ಯಕ್ತಿಯನ್ನು ನೀಡುವುದಾಗಿ ಭರವಸೆ ನೀಡಿ, ಕಪ್ಪು ನಾಯಿಮರಿಯೊಂದಿಗೆ ಒಪ್ಪಂದ ಮಾಡಿಕೊಂಡ ನಂತರ ಮಾತ್ರ ರಾಜಕುಮಾರಿ ಕೇಳಿದ ಎಲೆ ಅವನಿಗೆ ದೊರೆಯುತ್ತದೆ. ಇದು ಅವನ ಕಿರಿಯ ಮಗಳು ಎಂದು ತಿರುಗುತ್ತದೆ. ವ್ಯಾಪಾರಿ ನಾಯಿಮರಿಯನ್ನು ಮೋಸಗೊಳಿಸಲು ಪ್ರಯತ್ನಿಸುತ್ತಾನೆ, ಅವನಿಗೆ ರಾಜಕುಮಾರಿಯಂತೆ ನಟಿಸುವ ಇತರ ಹುಡುಗಿಯರನ್ನು ನೀಡುತ್ತಾನೆ, ಆದರೆ ನಾಯಿಮರಿ ಇದು ತಿಳಿಯುತ್ತದೆ. ಅಂತಿಮವಾಗಿ, ರಾಜಕುಮಾರಿಯನ್ನು ಪೂಡ್ಲ್‌ಗೆ ಕಳುಹಿಸಲಾಗುತ್ತದೆ, ಅವರು ಅವಳನ್ನು ಕಾಡಿನ ಮಧ್ಯದಲ್ಲಿರುವ ಕ್ಯಾಬಿನ್‌ಗೆ ಕರೆತರುತ್ತಾರೆ, ಅಲ್ಲಿ ರಾಜಕುಮಾರಿ ತುಂಬಾ ಒಂಟಿಯಾಗಿರುತ್ತಾಳೆ. ವಯಸ್ಸಾದ ಭಿಕ್ಷುಕ ಮಹಿಳೆಯಾಗಿದ್ದರೂ ಸಹ ಪರವಾಗಿಲ್ಲಾ ಯಾರದರು ಒಬ್ಬರು ಜೊತೆಬ ಬೇಕು ಎಂದು ಬಯಸುತ್ತಾಳೆ. ಕ್ಷಣಮಾತ್ರದಲ್ಲಿ, ವಯಸ್ಸಾದ ಭಿಕ್ಷುಕ ಮಹಿಳೆ ಕಾಣಿಸಿಕೊಳ್ಳುತ್ತಾಳೆ ಮತ್ತು ರಾಜಕುಮಾರಿಯ ಮದುವೆಗೆ ಅವಳನ್ನು ಆಹ್ವಾನಿಸಳು ತಿಳಿಸುತ್ತಾಳೆ ಅದರ ಬದಲಿಗೆ ಆಕೆ ಆ ಮಾಯೆಯನ್ನು ಹೇಗೆ ಮುರಿಯಬೇಕು ಎಂದು ರಾಜಕುಮಾರಿಗೆ ಹೇಳುತ್ತಾಳೆ. ರಾಜಕುಮಾರಿಯು ತನ್ನ ಭರವಸೆಯನ್ನು ಉಳಿಸಿಕೊಳ್ಳುತ್ತಾಳೆ ಮತ್ತು ವೃದ್ಧ ಭಿಕ್ಷುಕ ಮಹಿಳೆಯನ್ನು ನೋಡಿ ಅಸಹ್ಯ ವ್ಯಕ್ತಪಡಿಸಿದ ಆಕೆಯ ತಾಯಿ ಮತ್ತು ಸಹೋದರಿಯರು ವಕ್ರ ಮತ್ತು ಕುಂಟರಾಗುತ್ತಾರೆ. ಕಾರ್ಲ್ ಮತ್ತು ಥಿಯೋಡರ್ ಕೋಲ್ಶೋರ್ನ್ ಅವರ ಎರಡನೇ ಆವೃತ್ತಿಯಾದ ದಿ ಕರ್ಸ್ಡ್ ಫ್ರಾಗ್ (ಡೆರ್ ವೆರ್ವುನ್‌ಸ್ಚೆನ್ ಫ್ರೋಷ್) ನಲ್ಲಿ ನಾಯಕಿ ಒಬ್ಬ ವ್ಯಾಪಾರಿಯ ಮಗಳು. ಮಂತ್ರಿಸಿದ ರಾಜಕುಮಾರ ಒಂದು ಕಪ್ಪೆ, ಮತ್ತು ಮಗಳು ಮೂರು ಬಣ್ಣದ ಗುಲಾಬಿಯನ್ನು ಕೇಳುತ್ತಾಳೆ. ಅರ್ನ್ಸ್ಟ್ ಮೀಯರ್ ಅವರು ನೈಋತ್ಯ ಜರ್ಮನಿಯ ಸ್ವಾಬಿಯಾದಿಂದ ಒಂದು ಆವೃತ್ತಿಯನ್ನು ಸಂಗ್ರಹಿಸಿದರು, ಇದರಲ್ಲಿ ನಾಯಕಿಗೆ ಇಬ್ಬರ ಬದಲಿಗೆ ಒಬ್ಬ ಸಹೋದರಿ ಮಾತ್ರ ಇದುತ್ತಾಳೆ. ಇಗ್ನಾಜ್ ಮತ್ತು ಜೋಸೆಫ್ ಜಿಂಗರ್ಲೆ ಅವರು ಟ್ಯಾನ್‌ಹೈಮ್‌ನಿಂದ ದಿ ಬೇರ್ (ಡೆರ್ ಬಾರ್) ಎಂಬ ಶೀರ್ಷಿಕೆಯ ಆಸ್ಟ್ರಿಯನ್ ರೂಪಾಂತರವನ್ನು ಸಂಗ್ರಹಿಸಿದರು, ಇದರಲ್ಲಿ ನಾಯಕಿ ವ್ಯಾಪಾರಿಯ ಮೂವರು ಹೆಣ್ಣುಮಕ್ಕಳಲ್ಲಿ ಹಿರಿಯಳು. ದಿ ಸಮ್ಮರ್ ಅಂಡ್ ವಿಂಟರ್ ಗಾರ್ಡನ್ ಮತ್ತು ಲಿಟಲ್ ಬ್ರೂಮ್ ಸ್ಟಿಕ್ ನಲ್ಲಿರುವಂತೆ, ನಾಯಕಿ ಚಳಿಗಾಲದ ಮಧ್ಯದಲ್ಲಿ ಗುಲಾಬಿಯನ್ನು ಕೇಳುತ್ತಾನೆ.ಜಿಂಗರ್ಲೆನ ಆವೃತ್ತಿಯಂತೆ, ಬೀಸ್ಟ್ ಒಂದು ಕರಡಿ. ಒಟ್ಟೊ ಸುಟರ್‌ಮಿಸ್ಟರ್ ಸಂಗ್ರಹಿಸಿದ ದಿ ಬೇರ್ ಪ್ರಿನ್ಸ್ (ಡೆರ್ ಬೆರೆನ್‌ಪ್ರಿಂಜ್) ಎಂಬ ಸ್ವಿಸ್ ರೂಪಾಂತರದಲ್ಲಿ, ಕಿರಿಯ ಮಗಳು ದ್ರಾಕ್ಷಿಯನ್ನು ಕೇಳುತ್ತಾಳೆ. ====ಸ್ಕ್ಯಾಂಡಿನೇವಿಯಾ==== ಎವಾಲ್ಡ್ ಟ್ಯಾಂಗ್ ಕ್ರಿಸ್ಟೆನ್ಸನ್ ಡ್ಯಾನಿಶ್ ಆವೃತ್ತಿಯನ್ನು ಸಂಗ್ರಹಿಸಿದರು. ಅದು ಬ್ಯೂಮಾಂಟ್ನ ಆವೃತ್ತಿಯನ್ನು ಬಹುತೇಕ ನಿಖರವಾಗಿ ಅನುಸರಿಸುತ್ತದೆ. ಅತ್ಯಂತ ಗಮನಾರ್ಹವಾದ ವ್ಯತ್ಯಾಸವೆಂದರೆ ಮಂತ್ರಿಸಿದ ರಾಜಕುಮಾರನು ಕುದುರೆಯಾಗಿದ್ದಾನೆ. ಫರೋ ಐಲ್ಯಾಂಡ್‌ನ ಒಂದು ಆವೃತ್ತಿಯಲ್ಲಿ, ಕಿರಿಯ ಮಗಳು ಗುಲಾಬಿಯ ಬದಲಿಗೆ ಸೇಬನ್ನು ಕೇಳುತ್ತಾಳೆ. ====ರಷ್ಯಾ ಮತ್ತು ಪೂರ್ವ ಯುರೋಪ್==== ಅಲೆಕ್ಸಾಂಡರ್ ಅಫನಸ್ಯೆವ್ ರಷ್ಯಾದ ಆವೃತ್ತಿಯನ್ನು ಸಂಗ್ರಹಿಸಿದರು, ದಿ ಎನ್ಚ್ಯಾಂಟೆಡ್ ಟ್ಸಾರೆವಿಚ್, ಇದರಲ್ಲಿ ಕಿರಿಯ ಮಗಳು ಹೂವನ್ನು ಬಯಸುತ್ತಾಳೆ. ಇದರಲ್ಲಿ ರಾಜಕುಮಾರ ರೆಕ್ಕೆವುಳ್ಳ ಮೂರು ತಲೆಯ ಹಾವು. ಉಕ್ರೇನಿಯನ್ ಆವೃತ್ತಿಯಲ್ಲಿ, ನಾಯಕಿಯ ಪೋಷಕರು ಇಬ್ಬರೂ ಸತ್ತಿದ್ದಾರೆ. ಹಾವಿನ ರೂಪವನ್ನು ಹೊಂದಿರುವ ಮೃಗವು ಜನರನ್ನು ಪುನರುಜ್ಜೀವನಗೊಳಿಸುವ ಸಾಮರ್ಥ್ಯವನ್ನು ಅವಳಿಗೆ ನೀಡುತ್ತದೆ. ನಾಯಕಿಯು ಮಜೋವಿಯಾದಿಂದ ಪೋಲಿಷ್ ಆವೃತ್ತಿಯಲ್ಲಿ ಸೇಬು ಕೂಡ ಒಂದು ಸಂಬಂಧಿತ ಪಾತ್ರವನ್ನು ವಹಿಸುತ್ತದೆ. ನಾಯಕಿ ತನ್ನ ಕುಟುಂಬವನ್ನು ಭೇಟಿ ಮಾಡಲು ಹೋದ ಸಂದರ್ಭದಲ್ಲಿ ತಾನು ಭರವಸೆ ನೀಡಿದ್ದಕ್ಕಿಂತ ಹೆಚ್ಚು ಕಾಲ ಉಳಿಯುತ್ತಿದ್ದೇನೆ ಎಂದು ನಾಯಕಿಗೆ ಅದು ಎಚ್ಚರಿಕೆ ನೀಡುತ್ತದೆ. ಕ್ರಾಕೋವ್‌ನ ಮತ್ತೊಂದು ಪೋಲಿಷ್ ಆವೃತ್ತಿಯಲ್ಲಿ, ನಾಯಕಿಯನ್ನು ಬಸಿಯಾ ಎಂದು ಕರೆಯಲಾಗುತ್ತದೆ ಮತ್ತು ಆಕೆ ಮಲತಾಯಿ ಮತ್ತು ಇಬ್ಬರು ಸಹೋದರಿಯರನ್ನು ಹೊಂದಿದ್ದಾಳೆ. ಝೆಕ್ ರೂಪಾಂತರದಲ್ಲಿ, ನಾಯಕಿಯ ತಾಯಿ ಹೂವನ್ನು ಕೀಳುತ್ತಾಳೆ ಮತ್ತು ಮೃಗದೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುತ್ತಾಳೆ. ನಂತರ ನಾಯಕಿ ಶಾಪವನ್ನು ಮುರಿಯಲು ಮೃಗದ ಶಿರಚ್ಛೇದ ಮಾಡುತ್ತಾಳೆ. ಮೊರಾವಿಯನ್ ಆವೃತ್ತಿಯಲ್ಲಿ, ಕಿರಿಯ ಮಗಳು ಮೂರು ಬಿಳಿ ಗುಲಾಬಿಗಳನ್ನು ಕೇಳುತ್ತಾಳೆ, ಮತ್ತು ಬೀಸ್ಟ್ ನಾಯಿಯಾಗಿದೆ. ಮತ್ತೊಂದು ಮೊರಾವಿಯನ್ ಆವೃತ್ತಿಯಲ್ಲಿ, ನಾಯಕಿ ಒಂದೇ ಕೆಂಪು ಗುಲಾಬಿಯನ್ನು ಕೇಳುತ್ತಾಳೆ ಮತ್ತು ಬೀಸ್ಟ್ ಒಂದು ಕರಡಿಯಾಗಿದೆ. ಪಾವೊಲ್ ಡೊಬ್ಸಿನ್ಸ್ಕಿ ಸಂಗ್ರಹಿಸಿದ ದ ತ್ರೀ ರೋಸಸ್ (ಟ್ರೋಜ್ರುಜಾ), ಸ್ಲೋವಾಕಿಯನ್ ರೂಪಾಂತರದಲ್ಲಿ ಕೂಡ ಬೀಸ್ಟ್ ಕರಡಿಯಾಗಿದೆ, ಇದರಲ್ಲಿ ಕಿರಿಯ ಮಗಳು ಒಂದೇ ಕಾಂಡದ ಮೇಲೆ ಮೂರು ಗುಲಾಬಿಗಳನ್ನು ಕೇಳುತ್ತಾಳೆ. ಲೈವ್ಕ್‌ನ ಸ್ಲೋವೇನಿಯನ್ ಆವೃತ್ತಿಯಲ್ಲಿ ದಿ ಎನ್‌ಚ್ಯಾಂಟೆಡ್ ಬೇರ್ ಅಂಡ್ ದಿ ಕ್ಯಾಸಲ್ (ಮೆಡ್‌ವೆಡ್‌ನಲ್ಲಿ ಝಕಾರನ್ ಗ್ರ್ಯಾಡ್) ಎಂಬ ಶೀರ್ಷಿಕೆಯಡಿಯಲ್ಲಿ, ಹಳೆಯ ಧೂಳಿನ ಪುಸ್ತಕದಲ್ಲಿ ಮಂತ್ರಿಸಿದ ಕೋಟೆಯ ಭವಿಷ್ಯದ ಬಗ್ಗೆ ಓದುವ ನಾಯಕಿ ಅದರ ಶಾಪವನ್ನು ಮುರಿಯುತ್ತಾಳೆ. ದಿ ಸ್ಪೀಕಿಂಗ್ ಗ್ರೇಪ್ಸ್, ದ ಸ್ಮೈಲಿಂಗ್ ಆಪಲ್ ಮತ್ತು ಟಿಂಕ್ಲಿಂಗ್ ಏಪ್ರಿಕಾಟ್ ಎಂಬ ಶೀರ್ಷಿಕೆಯ ಹಂಗೇರಿಯನ್ ಆವೃತ್ತಿಯಲ್ಲಿ, ರಾಜಕುಮಾರಿಯು ತನ್ನ ತಂದೆಯ ಬಳಿ ಹಣ್ಣುಗಳನ್ನು ಕೇಳುತ್ತಾಳೆ ಮತ್ತು ಬೀಸ್ಟ್ ಒಂದು ಹಂದಿಯಾಗಿದೆ. ಹಂದಿಯು ಕೆಸರಿನಲ್ಲಿ ಸಿಲುಕಿರುವ ರಾಜನ ಗಾಡಿಯನ್ನು ಚಲಿಸುವಂತೆ ಮಾಡಿದರೆ ರಾಜನು ತನ್ನ ಕಿರಿಯ ಮಗಳ ಕೈಯನ್ನು ಅವನಿಗೆ ನೀಡಲು ಒಪ್ಪುತ್ತಾನೆ. ====ಗ್ರೀಸ್ ಮತ್ತು ಸೈಪ್ರಸ್==== ಪಶ್ಚಿಮ ಗ್ರೀಸ್‌ನ ಜಕಿಂಥೋಸ್ ದ್ವೀಪದ ಒಂದು ಆವೃತ್ತಿಯಲ್ಲಿ, ರಾಜಕುಮಾರನನ್ನು ಅವನು ತಿರಸ್ಕರಿಸಿದ ನೆರೆಯಿಡ್‌ನಿಂದ ಹಾವಿನಂತೆ ಪರಿವರ್ತಿಸಲಾಯಿತು. ಸೈಪ್ರಸ್‌ನಿಂದ ಬಂದ ಆವೃತ್ತಿಯಲ್ಲಿ ರಾಜಕುಮಾರನು ಹಾವಿನಂತೆ ಮಾರ್ಪಟ್ಟಿದ್ದಾನೆ, ಅದರಲ್ಲಿ ಅವನ ಪ್ರೇಮಿಯಿಂದ ಅವನು ಶಾಪಗ್ರಸ್ತನಾಗುತ್ತಾನೆ. ಕೊನೆಯಲ್ಲಿ, ನಾಯಕಿಯ ಹಿರಿಯ ಸಹೋದರಿಯರನ್ನು ಕಲ್ಲಿನ ಕಂಬಗಳಾಗಿ ಪರಿವರ್ತಿಸಲಾಗುತ್ತದೆ. ===ಏಷ್ಯಾ=== ====ಪೂರ್ವ ಏಷ್ಯಾ==== ಉತ್ತರ ಅಮೆರಿಕಾದ ಮಿಷನರಿ ಅಡೆಲೆ ಎಮ್. ಫೀಲ್ಡ್, ಚೀನಾದಿಂದ ದಿ ಫೇರಿ ಸರ್ಪೆಂಟ್ ಎಂಬ ಶೀರ್ಷಿಕೆಯ ಆವೃತ್ತಿಯನ್ನು ಸಂಗ್ರಹಿಸಿದರು.ಅವಳು ಸಾಮಾನ್ಯವಾಗಿ ನೀರು ತರುತ್ತಿದ್ದ ಬಾವಿ ಬತ್ತಿಹೋಗುತ್ತದೆ, ಆದ್ದರಿಂದ ಅವಳು ಒಂದು ಬುಗ್ಗೆಗೆ ಹೋಗುತ್ತಾಳೆ. ನಾಯಕಿ ಹಿಂತಿರುಗಿದಾಗ, ಒಂದು ಹಾವು ಸಾಯುತ್ತಿರುವುದನ್ನು ಕಾಣುತ್ತಾಳೆ. ಅವನನ್ನು ನೀರಿನಲ್ಲಿ ಮುಳುಗಿಸುವುದರ ಮೂಲಕ ಅವನನ್ನು ಬದುಕಿಸುತ್ತಾಳೆ. ಇದು ಅವನನ್ನು ಮನುಷ್ಯನನ್ನಾಗಿ ಮಾಡುತ್ತದೆ. ಪರ್ಲ್ ಆಫ್ ದಿ ಸೀ ಎಂಬ ಎರಡನೇ ಚೈನೀಸ್ ರೂಪಾಂತರದಲ್ಲಿ, ಶ್ರೀಮಂತ ವ್ಯಾಪಾರಿ ಪೆಕೊಯ್ ಅವರ ಕಿರಿಯ ಮಗಳು ಕನಸಿನ ಕಂಡ ದಿ ಗ್ರೇಟ್ ವಾಲ್ ಆಫ್ ಚೀನಾದ ಚಿಪ್ ಅನ್ನು ಕೇಳುತ್ತಾಳೆ. ಆಕೆಯ ತಂದೆ ಚಿಪ್ ಅನ್ನು ಕದಿಯುತ್ತಾರೆ ಮತ್ತು ಅವರ ಯಜಮಾನನಿಗೆ ಕೆಲಸ ಮಾಡುವ ಟಾಟರ್‌ಗಳ ಸೈನ್ಯ ಆತನಿಗೆ ಬೆದರಿಕೆ ಹಾಕುತ್ತಾರೆ. ವಾಸ್ತವದಲ್ಲಿ, ಟಾಟರ್ಗಳ ಯಜಮಾನ ಆಕೆಯ ಚಿಕ್ಕಪ್ಪ ಚಾಂಗ್ ಆಗಿದ್ದು, ಅವರು ಕಥೆಯ ಮೊದಲು ಶಾಪಗ್ರಸ್ತನಾಗುತ್ತಾನೆ. ಮಹಿಳೆಯೊಬ್ಬರು ಅವನೊಂದಿಗೆ ಗ್ರೇಟ್ ವಾಲ್‌ನಲ್ಲಿ ವಾಸಿಸಲು ಒಪ್ಪಿಗೆ ನೀದಿದರೆ ಮಾತ್ರ ಅವನು ಶಾಪದಿಂದ ಬಿಡುಗಡೆ ಹೊಂದಲು ಸಾಧ್ಯವಿರುತ್ತದೆ. ===ಅಮೇರಿಕಾ=== ====ಯುನೈಟೆಡ್ ಸ್ಟೇಟ್ಸ್==== ವಿಲಿಯಂ ವೆಲ್ಸ್ ನೆವೆಲ್, ಐರಿಶ್ ಅಮೇರಿಕನ್ ರೂಪಾಂತರವನ್ನು ರೋಸ್ ಎಂಬ ಶೀರ್ಷಿಕೆಯ ಜರ್ನಲ್ ಆಫ್ ಅಮೇರಿಕನ್ ಫೋಕ್ಲೋರ್ ಅನ್ನು ಪ್ರಕಟಿಸಿದರು. ಈ ಆವೃತ್ತಿಯಲ್ಲಿ, ಮೃಗವು ಸಿಂಹದ ರೂಪವನ್ನು ಪಡೆಯುತ್ತದೆ. ಮೇರಿ ಕ್ಯಾಂಪ್‌ಬೆಲ್ ಅವರು ಅಪ್ಪಲಾಚಿಯನ್ ಪರ್ವತಗಳಿಂದ ಎ ಬಂಚ್ ಆಫ್ ಲಾರೆಲಾ ಬ್ಲೂಮ್ಸ್ ಫಾರ್ ಎ ಪ್ರೆಸೆಂಟ್ ಎಂಬ ಆವೃತ್ತಿಯನ್ನು ಸಂಗ್ರಹಿಸಿದರು. ಅದರಲ್ಲಿ ರಾಜಕುಮಾರನನ್ನು ಕಪ್ಪೆಯಾಗಿ ಪರಿವರ್ತಿಸಲಾಯಿತು. ಜೋಸೆಫ್ ಮೆಡಾರ್ಡ್ ಕ್ಯಾರಿಯರ್ ಅವರು ಒಂದು ಆವೃತ್ತಿಯನ್ನು ಸಂಗ್ರಹಿಸಿದರು, ಅದರಲ್ಲಿ ಮೃಗವು ಸಿಂಹದ ತಲೆ, ಕುದುರೆ ಕಾಲುಗಳು, ಗೂಳಿಯ ದೇಹ ಮತ್ತು ಹಾವಿನ ಬಾಲವನ್ನು ಹೊಂದಿದೆ ಎಂದು ವಿವರಿಸಲಾಗಿದೆ. ಬ್ಯೂಮಾಂಟ್‌ನ ಆವೃತ್ತಿಯ ಅಂತ್ಯದಂತೆ, ಸೌಂದರ್ಯದ ಸಹೋದರಿಯರನ್ನು ಕಲ್ಲಿನ ಪ್ರತಿಮೆಗಳಾಗಿ ಪರಿವರ್ತಿಸಲಾಗಿದೆ. ದಿ ರೋಸಿ ಸ್ಟೋರಿ ಎಂಬ ಶೀರ್ಷಿಕೆಯೊಂದಿಗೆ ಎಮೆಲಿನ್ ಎಲಿಜಬೆತ್ ಗಾರ್ಡನರ್ ಸಂಗ್ರಹಿಸಿದ ನ್ಯೂಯಾರ್ಕ್‌ನ ಸ್ಕೋಹರಿಯ ರೂಪಾಂತರದಲ್ಲಿ, ನಾಯಕಿಯನ್ನು ಎಲೆನ್ ಎಂದು ಹೆಸರಿಸಲಾಗಿದೆ. ಕಿರಿಯ ಮಗಳನ್ನು ಬೇಡುವ ಪಾತ್ರವು ತಲೆಯಿಲ್ಲದ ವ್ಯಕ್ತಿಯಾಗಿದೆ. ಫ್ಯಾನಿ ಡಿಕರ್ಸನ್ ಬರ್ಗೆನ್, ಗೋಲ್ಡನ್ ಬರ್ಡ್ ಶೀರ್ಷಿಕೆಯ ಒಂದು ವಿಘಟನೆಯ ರೂಪಾಂತರವನ್ನು ಪ್ರಕಟಿಸಿದರು, ಚಿನ್ನದ ಪಕ್ಷಿ ಕಿರಿಯ ಮಗಳು ಕೇಳುವ ವಸ್ತುವಾಗಿದೆ. ====ಮೆಕ್ಸಿಕೋ==== ಮೆಕ್ಸಿಕನ್ ಭಾಷಾಶಾಸ್ತ್ರಜ್ಞ ಪ್ಯಾಬ್ಲೊ ಗೊನ್ಜಾಲೆಜ್ ಕ್ಯಾಸನೋವಾ ಅವರು ನಹೌಟಲ್‌ನಿಂದ ಲಾ ಡೊನ್ಸೆಲ್ಲಾ ವೈ ಲಾ ಫಿಯೆರಾ ಎಂಬ ಶೀರ್ಷಿಕೆಯ ಆವೃತ್ತಿಯನ್ನು ಸಂಗ್ರಹಿಸಿದರು. ಅದರಲ್ಲಿ ತನ್ನ ಕುಟುಂಬದ ಮನೆಗೆ ಹಿಂದಿರುಗಿದ ನಂತರ, ನಾಯಕಿ ಮೃಗವು ನೆಲದ ಮೇಲೆ ಸತ್ತಿರುವುದನ್ನು ಕಂಡುಕೊಳ್ಳುತ್ತಾಳೆ. ಹುಡುಗಿ ಅವನ ಪಕ್ಕದಲ್ಲಿ ನಿದ್ರಿಸುತ್ತಾಳೆ, ಮತ್ತು ಅವಳು ಮೃಗದ ಕನಸು ಕಾಣುತ್ತಾಳೆ. ಅದು ನಿರ್ದಿಷ್ಟ ಹೂವನ್ನು ಕತ್ತರಿಸಿ ಅದರ ನೀರನ್ನು ಅವನ ಮುಖದ ಮೇಲೆ ಸಿಂಪಡಿಸಲು ಹೇಳುತ್ತದೆ. ನಾಯಕಿ ಹಾಗೆ ಮಾಡುತ್ತಾಳೆ ಮತ್ತು ಮೃಗವು ಸುಂದರ ಯುವಕನಾಗಿ ಬದಲಾಗುತ್ತದೆ.<ref>https://www.persee.fr/doc/carav_0008-0152_1976_num_27_1_2049</ref> ====ದಕ್ಷಿಣ ಮತ್ತು ಮಧ್ಯ ಅಮೇರಿಕಾ==== ಲಿಂಡೋಲ್ಫೊ ಗೋಮ್ಸ್, ಎ ಬೆಲಾ ಇ ಎ ಫೆರಾ ಎಂಬ ಶೀರ್ಷಿಕೆಯ ಬ್ರೆಜಿಲಿಯನ್ ಆವೃತ್ತಿಯನ್ನು ಸಂಗ್ರಹಿಸಿದರು. ಇದರಲ್ಲಿ ತಂದೆ ಬೀಸ್ಟ್‌ಗೆ ಮನೆಯಲ್ಲಿ ಆತನನ್ನು ಸ್ವಾಗತಿಸುವ ಮೊದಲ ಜೀವಿಯನ್ನು ನೀಡುವ ಭರವಸೆಯನ್ನು ಒಳಗೊಂಡಿದೆ. ನಾಯಕಿ ನಂತರ ಆಕೆಯ ಹಿರಿಯ ಸಹೋದರಿ ವಿವಾಹವಾಗುತ್ತಿರುವ ಕಾರಣ ಆಕೆಯ ಕುಟುಂಬವನ್ನು ಭೇಟಿ ಮಾಡುತ್ತಾಳೆ. ==ವಿಷಯಗಳು== ಹ್ಯಾರಿಸ್ ೧೮ನೇ ಶತಮಾನದಲ್ಲಿ ಕಾಲ್ಪನಿಕ ಕಥೆಯ ಎರಡು ಅತ್ಯಂತ ಜನಪ್ರಿಯ ಎಳೆಗಳನ್ನು ವಯಸ್ಕರಿಗೆ ಅದ್ಭುತ ಪ್ರಣಯ ಮತ್ತು ಮಕ್ಕಳಿಗೆ ನೀತಿಬೋಧಕ ಕಥೆ ಎಂದು ಗುರುತಿಸುತ್ತಾನೆ. ಬ್ಯೂಟಿ ಅಂಡ್ ದಿ ಬೀಸ್ಟ್ ಈ ಅಂತರವನ್ನು ಕಡಿಮೆ ಮಾಡುವುದರಿಂದ ಆಸಕ್ತಿದಾಯಕವಾಗಿದೆ. ವಿಲ್ಲೆನ್ಯೂವ್ ಅವರ ಆವೃತ್ತಿಯನ್ನು ವಯಸ್ಕರಿಗೆ ಸಲೂನ್ ಟೇಲ್ ಎಂದು ಬರೆಯಲಾಗಿದೆ ಮತ್ತು ಬ್ಯೂಮಾಂಟ್ ಅನ್ನು ಮಕ್ಕಳಿಗಾಗಿ ನೀತಿಬೋಧಕ ಕಥೆಯಾಗಿ ಬರೆಯಲಾಗಿದೆ. ==ವ್ಯಾಖ್ಯಾನ== ಟಾಟರ್ (೨೦೧೭) ಕಥೆಯನ್ನು ಪ್ರಪಂಚದಾದ್ಯಂತ ಜಾನಪದ ಕಥೆಗಳಲ್ಲಿ ಕಂಡುಬರುವ "ಪ್ರಾಣಿ ವಧುಗಳು ಮತ್ತು ವರಗಳು" ಎಂಬ ವಿಷಯಕ್ಕೆ ಹೋಲಿಸಿದ್ದಾರೆ ಮತ್ತು ಫ್ರೆಂಚ್ ಕಥೆಯು ನಿರ್ದಿಷ್ಟವಾಗಿ ೧೮ ನೇ ಶತಮಾನದ ಫ್ರಾನ್ಸ್‌ನಲ್ಲಿ ಯುವತಿಯರನ್ನು ಮದುವೆಗೆ ಸಿದ್ಧಪಡಿಸಲು ಉದ್ದೇಶಿಸಲಾಗಿದೆ ಎಂದು ಸೂಚಿಸಿದರು. ಕಾಲ್ಪನಿಕ ಕಥೆಗಳಲ್ಲಿ ನಗರ ತೆರೆಯುವಿಕೆಯು ಅಸಾಮಾನ್ಯವಾಗಿದೆ, ಇದು ತನ್ನ ಮೊದಲ ಬರವಣಿಗೆಯ ಸಮಯದಲ್ಲಿ ಸಂಭವಿಸುವ ಸಾಮಾಜಿಕ ಬದಲಾವಣೆಗಳನ್ನು ಪ್ರತಿಬಿಂಬಿಸಬಹುದು. ಹ್ಯಾಂಬರ್ಗರ್ ಅವರು ಜೀನ್ ಕಾಕ್ಟೋ ಅವರ ೧೯೪೫ ರ ಚಲನಚಿತ್ರ ರೂಪಾಂತರದಲ್ಲಿ ಬೀಸ್ಟ್‌ನ ವಿನ್ಯಾಸವು ಹೈಪರ್ಟ್ರಿಕೋಸಿಸ್‌ನಿಂದ ಬಳಲುತ್ತಿದ್ದ ಟೆನೆರೈಫ್‌ನ ಸ್ಥಳೀಯರಾದ ಪೆಟ್ರಸ್ ಗೊನ್ಸಾಲ್ವಸ್ ಅವರ ಭಾವಚಿತ್ರದಿಂದ ಪ್ರೇರಿತವಾಗಿದೆ ಎಂದು ಸೂಚಿಸುತ್ತಾರೆ. ಇದು ಅವರ ಮುಖ ಮತ್ತು ಇತರ ಭಾಗಗಳಲ್ಲಿ ಅಸಹಜ ಕೂದಲು ಬೆಳವಣಿಗೆಗೆ ಕಾರಣವಾಯಿತು ಮತ್ತು ಅವರು ಫ್ರೆಂಚ್ ರಾಜನ ರಕ್ಷಣೆಗೆ ಬಂದರು ಮತ್ತು ಕ್ಯಾಥರೀನ್ ಎಂಬ ಸುಂದರ ಪ್ಯಾರಿಸ್ ಮಹಿಳೆಯನ್ನು ವಿವಾಹವಾದರು.<ref>https://difundir.org/2016/02/01/la-bella-y-la-bestia-una-historia-real-inspirada-por-un-hombre-de-carne-y-hueso/</ref> ==ಆಧುನಿಕ ಬಳಕೆಗಳು ಮತ್ತು ರೂಪಾಂತರಗಳು== ಅನೇಕ ವರ್ಷಗಳಿಂದ ಈ ಕಥೆಯನ್ನು ಪರದೆ, ವೇದಿಕೆ, ಗದ್ಯ ಮತ್ತು ದೂರದರ್ಶನಕ್ಕೆ ಗಮನಾರ್ಹವಾಗಿ ಅಳವಡಿಸಲಾಗಿದೆ. ==ಉಲ್ಲೇಖಗಳು== [[ವರ್ಗ:ಸಾಹಿತ್ಯ]] rpx8u8dm7g2opmc4gg7c32akt3zzjve ವಿಕಿಪೀಡಿಯ:ಯೋಜನೆ/ವಿಕಿ ಇ-ಲರ್ನಿಂಗ್ ಸರ್ಟಿಫಿಕೇಟ್ ಕೋರ್ಸ್ ಹಾಗೂ ಅರಿವಿನ ಕೌಶಲ್ಯ ಸಂಶೋಧನೆ ಯೋಜನೆ 4 143354 1111025 1110954 2022-07-31T16:41:28Z Rakshitha b kulal 75943 wikitext text/x-wiki [[File:Wiki-ELearning-Logo.png|150px|right]] [[File:Wiki ELearning Udupi 01.jpg|200px|right]] ಈ ಯೋಜನೆಯಲ್ಲಿ ವಿಕಿಪೀಡಿಯವನ್ನು ಕಲಿಯುವಿಕೆಯ ಒಂದು ವೇದಿಕೆಯನ್ನಾಗಿ ಬಳಸಲಾಗುತ್ತದೆ. ಇದೊಂದು ಸಂಶೋಧನಾ ಯೋಜನೆ. ಇದರಲ್ಲಿ ಉಡುಪಿಯ ಅಜ್ಜರಕಾಡಿನಲ್ಲಿರುವ ಡಾ| ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ೨೭ ವಿದ್ಯಾರ್ಥಿನಿಯರು ಭಾಗವಹಿಸುತ್ತಿದ್ದಾರೆ. ಇದು ಒಂದು ವರ್ಷದ ಯೋಜನೆ. ಇದರ ಅಂಗವಾಗಿ ಆ ವಿದ್ಯಾರ್ಥಿನಿಯರು '''ವಿಕಿ ಇ-ಲರ್ನಿಂಗ್ ಸರ್ಟಿಫಿಕೇಟ್ ಕೋರ್ಸ್'''ನಲ್ಲೂ ಭಾಗವಹಿಸುತ್ತಾರೆ. ಕೋರ್ಸಿನ ಕೊನೆಯಲ್ಲಿ ಅವರಿಗೆ ಈ ಬಗ್ಗೆ ಸರ್ಟಿಫಿಕೇಟ್ ನೀಡಲಾಗುತ್ತದೆ. ಈ ಸಂಶೋಧನೆಯ ಹೆಚ್ಚಿನ ವಿವರಗಳು [[:m:Research project on effectiveness of Wikipedia in education as a platform of improving the cognitive ability among students|ಈ ಪುಟದಲ್ಲಿವೆ]]. ==ಸ್ಥಳ== ಡಾ| ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಅಜ್ಜರಕಾಡು, ಉಡುಪಿ, ಕರ್ನಾಟಕ ==ಅವಧಿ== ಮಾರ್ಚ್ ೨೦೨೨ ರಿಂದ ಮಾರ್ಚ್ ೨೦೨೩ ==ಮಾರ್ಗದರ್ಶಕರು== [[ಸದಸ್ಯ:Pavanaja|ಡಾ. ಯು. ಬಿ. ಪವನಜ]] ==ಭಾಗವಹಿಸುತ್ತಿರುವವರು== ಈ ಯೋಜನೆಯಲ್ಲಿ ಭಾಗವಹಿಸುತ್ತಿರುವವರು: #--[[ಸದಸ್ಯ:Ashwini Devadigha|Ashwini Devadigha]] ([[ಸದಸ್ಯರ ಚರ್ಚೆಪುಟ:Ashwini Devadigha|ಚರ್ಚೆ]]) ೦೯:೧೫, ೨೫ ಜೂನ್ ೨೦೨೨ (UTC) #--[[ಸದಸ್ಯ:Akshitha achar|Akshitha achar]] ([[ಸದಸ್ಯರ ಚರ್ಚೆಪುಟ:Akshitha achar|ಚರ್ಚೆ]]) ೦೯:೧೮, ೨೫ ಜೂನ್ ೨೦೨೨ (UTC) #--[[ಸದಸ್ಯ:Chaithali C Nayak|Chaithali C Nayak]] ([[ಸದಸ್ಯರ ಚರ್ಚೆಪುಟ:Chaithali C Nayak|ಚರ್ಚೆ]]) ೦೯:೧೯, ೨೫ ಜೂನ್ ೨೦೨೨ (UTC) #--[[ಸದಸ್ಯ:Supritha Barkur|Supritha Barkur]] ([[ಸದಸ್ಯರ ಚರ್ಚೆಪುಟ:Supritha Barkur|ಚರ್ಚೆ]]) ೦೯:೨೧, ೨೫ ಜೂನ್ ೨೦೨೨ (UTC) #--[[ಸದಸ್ಯ:Apoorva poojay|Apoorva poojay]] ([[ಸದಸ್ಯರ ಚರ್ಚೆಪುಟ:Apoorva poojay|ಚರ್ಚೆ]]) ೦೯:೨೧, ೨೫ ಜೂನ್ ೨೦೨೨ (UTC) #--[[ಸದಸ್ಯ:Vinaya M A|Vinaya M A]] ([[ಸದಸ್ಯರ ಚರ್ಚೆಪುಟ:Vinaya M A|ಚರ್ಚೆ]]) ೦೯:೨೪, ೨೫ ಜೂನ್ ೨೦೨೨ (UTC) #--[[ಸದಸ್ಯ:Praajna G|Praajna G]] ([[ಸದಸ್ಯರ ಚರ್ಚೆಪುಟ:Praajna G|ಚರ್ಚೆ]]) ೦೯:೨೫, ೨೫ ಜೂನ್ ೨೦೨೨ (UTC) #--[[ಸದಸ್ಯ:Chaithra C Nayak|Chaithra C Nayak]] ([[ಸದಸ್ಯರ ಚರ್ಚೆಪುಟ:Chaithra C Nayak|ಚರ್ಚೆ]]) ೦೯:೨೭, ೨೫ ಜೂನ್ ೨೦೨೨ (UTC) #--[[ಸದಸ್ಯ:Vismaya U|Vismaya U]] ([[ಸದಸ್ಯರ ಚರ್ಚೆಪುಟ:Vismaya U|ಚರ್ಚೆ]]) ೦೯:೨೮, ೨೫ ಜೂನ್ ೨೦೨೨ (UTC) #--[[ಸದಸ್ಯ:Sushmitha.S Poojari|Sushmitha.S Poojari]] ([[ಸದಸ್ಯರ ಚರ್ಚೆಪುಟ:Sushmitha.S Poojari|ಚರ್ಚೆ]]) ೦೯:೩೦, ೨೫ ಜೂನ್ ೨೦೨೨ (UTC) #--[[ಸದಸ್ಯ:Akshatha prabhu|Akshatha prabhu]] ([[ಸದಸ್ಯರ ಚರ್ಚೆಪುಟ:Akshatha prabhu|ಚರ್ಚೆ]]) ೦೯:೩೦, ೨೫ ಜೂನ್ ೨೦೨೨ (UTC) #--[[ಸದಸ್ಯ:Acharya Manasa|Acharya Manasa]] ([[ಸದಸ್ಯರ ಚರ್ಚೆಪುಟ:Acharya Manasa|ಚರ್ಚೆ]]) ೦೯:೩೨, ೨೫ ಜೂನ್ ೨೦೨೨ (UTC) #--[[ಸದಸ್ಯ:Shreya. Bhaskar|Shreya. Bhaskar]] ([[ಸದಸ್ಯರ ಚರ್ಚೆಪುಟ:Shreya. Bhaskar|ಚರ್ಚೆ]]) ೦೯:೩೩, ೨೫ ಜೂನ್ ೨೦೨೨ (UTC) #--[[ಸದಸ್ಯ:Veena Sundar N.|Veena Sundar N.]] ([[ಸದಸ್ಯರ ಚರ್ಚೆಪುಟ:Veena Sundar N.|ಚರ್ಚೆ]]) ೦೯:೩೩, ೨೫ ಜೂನ್ ೨೦೨೨ (UTC) #--[[ಸದಸ್ಯ:Rakshitha b kulal|Rakshitha b kulal]] ([[ಸದಸ್ಯರ ಚರ್ಚೆಪುಟ:Rakshitha b kulal|ಚರ್ಚೆ]]) ೦೯:೩೪, ೨೫ ಜೂನ್ ೨೦೨೨ (UTC) #--[[ಸದಸ್ಯ:KR Sanjana Hebbar|KR Sanjana Hebbar]] ([[ಸದಸ್ಯರ ಚರ್ಚೆಪುಟ:KR Sanjana Hebbar|ಚರ್ಚೆ]]) ೦೯:೩೫, ೨೫ ಜೂನ್ ೨೦೨೨ (UTC) #--[[ಸದಸ್ಯ:Sahana Poojary|Sahana Poojary]] ([[ಸದಸ್ಯರ ಚರ್ಚೆಪುಟ:Sahana Poojary|ಚರ್ಚೆ]]) ೦೯:೩೬, ೨೫ ಜೂನ್ ೨೦೨೨ (UTC) #--[[ಸದಸ್ಯ:Kavya.S.M|Kavya.S.M]] ([[ಸದಸ್ಯರ ಚರ್ಚೆಪುಟ:Kavya.S.M|ಚರ್ಚೆ]]) ೦೯:೩೭, ೨೫ ಜೂನ್ ೨೦೨೨ (UTC) #--[[ಸದಸ್ಯ:Ananya Rao Katpadi|Ananya Rao Katpadi]] ([[ಸದಸ್ಯರ ಚರ್ಚೆಪುಟ:Ananya Rao Katpadi|ಚರ್ಚೆ]]) ೦೯:೩೮, ೨೫ ಜೂನ್ ೨೦೨೨ (UTC) #--[[ಸದಸ್ಯ:Kavyashree shankar|Kavyashree shankar]] ([[ಸದಸ್ಯರ ಚರ್ಚೆಪುಟ:Kavyashree shankar|ಚರ್ಚೆ]]) ೦೯:೩೮, ೨೫ ಜೂನ್ ೨೦೨೨ (UTC) #--[[ಸದಸ್ಯ:Prathimashetty|Prathimashetty]] ([[ಸದಸ್ಯರ ಚರ್ಚೆಪುಟ:Prathimashetty|ಚರ್ಚೆ]]) ೦೯:೩೯, ೨೫ ಜೂನ್ ೨೦೨೨ (UTC) #--[[ಸದಸ್ಯ:Prakrathi shettigar|Prakrathi shettigar]] ([[ಸದಸ್ಯರ ಚರ್ಚೆಪುಟ:Prakrathi shettigar|ಚರ್ಚೆ]]) ೦೯:೪೦, ೨೫ ಜೂನ್ ೨೦೨೨ (UTC) #--[[ಸದಸ್ಯ:Kavyashri hebbar|Kavyashri hebbar]] ([[ಸದಸ್ಯರ ಚರ್ಚೆಪುಟ:Kavyashri hebbar|ಚರ್ಚೆ]]) ೦೯:೪೨, ೨೫ ಜೂನ್ ೨೦೨೨ (UTC) #--[[ಸದಸ್ಯ:Chaitra. B. H.|Chaitra. B. H.]] ([[ಸದಸ್ಯರ ಚರ್ಚೆಪುಟ:Chaitra. B. H.|ಚರ್ಚೆ]]) ೦೯:೪೩, ೨೫ ಜೂನ್ ೨೦೨೨ (UTC) #--[[ಸದಸ್ಯ:Pallaviv123|Pallaviv123]] ([[ಸದಸ್ಯರ ಚರ್ಚೆಪುಟ:Pallaviv123|ಚರ್ಚೆ]]) ೦೯:೪೪, ೨೫ ಜೂನ್ ೨೦೨೨ (UTC) #--[[ಸದಸ್ಯ:Prajna gopal|Prajna gopal]] ([[ಸದಸ್ಯರ ಚರ್ಚೆಪುಟ:Prajna gopal|ಚರ್ಚೆ]]) ೦೯:೪೪, ೨೫ ಜೂನ್ ೨೦೨೨ (UTC) #--[[ಸದಸ್ಯ:Prajna poojari|Prajna poojari]] ([[ಸದಸ್ಯರ ಚರ್ಚೆಪುಟ:Prajna poojari|ಚರ್ಚೆ]]) ೦೯:೪೫, ೨೫ ಜೂನ್ ೨೦೨೨ (UTC) ==ಭಾಗವಹಿಸಿದವರು ಮತ್ತು ಲೇಖನಗಳು== # [[User:Akshatha prabhu|Akshatha prabhu]]: [[ಮ್ಯಾಟ್ ಕ್ವೆಸಿಕ್]] # [[User:Akshitha achar|Akshitha achar]]:[[ಗೋಲ್ಡನ್ ಬ್ರಿಡ್ಜ್]] # [[User:Ananya Rao Katpadi|Ananya Rao Katpadi]]: [[ತೊಂಬಟ್ಟು]], [[ಗವಾಲಿ, ಕರ್ನಾಟಕ]], [[ಜಿ.ಕೆ. ಅನಂತಸುರೇಶ್]] # [[User:Apoorva poojay|Apoorva poojay]]:[[ಕದ್ರಿ ಮಂಜುನಾಥ ದೇವಸ್ಥಾನ]], [[ಒಪ್ಪೋ ಫೈಂಡ್ ಎಕ್ಸ್ ೫]], [[ತ್ರಿಕೋನ (ಸಂಗೀತ ಉಪಕರಣ)]] # [[User:Ashwini Devadigha|Ashwini Devadigha]]: [[ಥ್ರೂ ಆರ್ಚ್ ಬ್ರಿಡ್ಜ್]], [[ಹಿಮ ನರಿ]] # [[User:Chaithali C Nayak|Chaithali C Nayak]]: [[ಮೀನುಗಾರಿಕೆ]], [[ಪರಿಸರ ಕಾನೂನು]], [[ಭಾರತದ ಪವಿತ್ರ ತೋಪುಗಳು]], [[ಜಲಾನಯನ ನಿರ್ವಹಣೆ]],[[ಅಭಯ್ ಭೂಷಣ್ ಪಾಂಡೆ]] # [[User:Chaithra C Nayak|Chaithra C Nayak]]: [[ಸುಭದ್ರಾ ಕುಮಾರಿ ಚೌಹಾಣ್]], [[ಕಬಿನಿ ಅಣೆಕಟ್ಟು]], [[ಚಂದ್ರಗಿರಿ]], [[ಚಂದ್ರಗಿರಿ ಕೋಟೆ]], [[ವೃಷಭಾವತಿ ನದಿ]], [[ಶ್ರೀ ವಿನಾಯಕ ದೇವಸ್ಥಾನ, ಗುಡ್ಡೆಟ್ಟು]] # [[User:Chaitra. B. H.|Chaitra. B. H.]]: [[ವೈ. ಎಸ್. ರಾವ್]], [[ಕರ್ನಾಟಕ ಐತಿಹಾಸಿಕ ಸ್ಥಳಗಳು]] # [[User:Kavya.S.M|Kavya.S.M]]: [[ಕೆ. ಎಸ್. ಚಂದ್ರಶೇಖರನ್]], [[ಗ್ಯಾಲಕ್ಸ್]] # [[User:Kavyashree shankar|Kavyashree shankar]]: [[ಮನ್ ಮೊಹನ್ ಶರ್ಮ]] # [[User:Kavyashri hebbar|Kavyashri hebbar]]: [[ಕಾಪು ಕಡಲತೀರ]], [[ಗೋಪಿನಾಥ್ ಕರ್ತಾ]], [[ಹೊರಾಂಗಣ ಆಟಗಳು]], [[ಕೊಡವೂರು]], [[ರಾಜೇಶ್ ಗೋಪಕುಮಾರ್]] # [[User:KR Sanjana Hebbar|KR Sanjana Hebbar]]: [[ಬೆಣ್ಣೆ ದೋಸೆ]], [[ಉತ್ತರ ಕರ್ನಾಟಕದ ದೇವಾಲಯಗಳು]], [[ಮಟ್ಟು,ಕರ್ನಾಟಕ]], [[ಹೂಲಿ]], [[ತೆಕ್ಕಲಕೋಟೆ]], [[ಪ್ರೇಮ್ ಕುಮಾರ್ ಅಲೆ]] # [[User:Acharya Manasa|Acharya Manasa]]: [[ಹೆಂಕೆಲ್ ಹೆ ೭೪]], [[ನಸ್ಸಾರಿಯಸ್ ಆರ್ಕ್ಯುಲೇರಿಯಾ]] # [[User:Pallaviv123|Pallaviv123]]: [[ಭುಜಂಗ ಪಾರ್ಕ್]], [[ಪಿ.ಕೆ.ಅಯ್ಯಂಗಾರ್]], [[ಸ್ಪಾಥೋಡಿಯ]], [[ಡೇವಿಡ್ ಮಗರ್‌ಮನ್]], [[ವಿಲಿಯಂ ಹಗ್ ರಾಬಿನ್‌ಸನ್]] # [[User:Praajna G|Praajna G]]: [[ಡೆಹ್ರಾಡೂನ್ ಸಾಹಿತ್ಯ ಉತ್ಸವ]] # [[User:Prajna gopal|Prajna gopal]]: [[ಬೆನ್ ಸಿಲ್ಬರ್ಮನ್]], [[ಕೆವಿನ್ ಸಿಸ್ಟ್ರೋಮ್]], [[ಪೌಟೇರಿಯಾ ಕ್ಯಾಂಪೆಚಿಯಾನಾ]], [[ಪಿಂಟರೆಸ್ಟ್]], [[ಇನ್ಸ್ಟಾಗ್ರಾಮ್]] # [[User:Prajna poojari|Prajna poojari]]:[[ಇನ್ಫಿನಿಕ್ಸ್ ಮೊಬೈಲ್]], [[ಟಾರ್ಡಿಗ್ರೇಡ್‌]] # [[User:Prakrathi shettigar|Prakrathi shettigar]]: [[ಕೋಟ ಶಿವರಾಮ ಕಾರಂತ ಥೀಮ್ ಪಾರ್ಕ್]], [[ದುರ್ಗಾದೇವಿ ದೇವಸ್ಥಾನ ಕುಂಜಾರುಗಿರಿ]], [[ಅಂಬಲಪಾಡಿ ಮಹಾಕಾಳಿ ಲಕ್ಷ್ಮೀಜನಾರ್ಧನ ದೇವಾಲಯ]], [[ಒಳಾಂಗಣ ಆಟಗಳು ಮತ್ತು ಕ್ರೀಡೆಗಳು]], [[ಗೋಶಾಲೆ]], [[ಜಾನ್ ಎ. ಬ್ರಿಡ್‍ಗ್ಲ್ಯಾಂಡ್]], [[ಎ. ವೈದ್ಯನಾಥ ಐಯರ್]], [[ಸಿ. ಕೆ. ನಾಯುಡು]] # [[User:Prathimashetty|Prathimashetty]] # [[User:Rakshitha b kulal|Rakshitha b kulal]]: [[ಸಸಿಹಿತ್ಲು ಕಡಲತೀರ]], [[ಚಂಡೆ]], [[ಪೆರ್ಡೂರು]], [[ರಾಮನಗರ ಕೋಟೆ]], [[ಪೂರ್ಣಿಮಾ ಸಿನ್ಹಾ]] # [[User:Sahana Poojary|Sahana Poojary]]: [[ಅಕೋಲಾ ಕೋಟೆ]] # [[User:Shreya. Bhaskar|Shreya. Bhaskar]]: [[ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನ]], [[ಎಳ್ಳು ಅಮಾವಾಸ್ಯೆ]] # [[User:Supritha Barkur|Supritha Barkur]]: [[ಹನಿ ನೀರಾವರಿ]], [[ಅರುಣ್ ಕೆ. ಪತಿ]], [[ಭಾರತದ ಪಂಚಾಯತ್ ರಾಜ್ ವ್ಯವಸ್ಥೆ]] # [[User:Sushmitha.S Poojari|Sushmitha.S Poojari]]: [[ರಾಧಾ ಕೃಷ್ಣ ದೇವಾಲಯ]] # [[User:Veena Sundar N.|Veena Sundar N.]]: [[ಘಟ್ಟಿವಾಳಯ್ಯ]] # [[User:Vinaya M A|Vinaya M A]]: [[ರಿಯಲ್‌ಮಿ ಸಿ೩]] , [[ಕಂಪ್ಯೂಟರ್‌ಗಳ ಪೀಳಿಗೆಯ ವರ್ಗೀಕರಣ]] # [[User:Vismaya U|Vismaya U]]: [[ನ್ಯೂಟೋನಿಯನ್ ದೂರದರ್ಶಕ]] [[ವರ್ಗ:ಯೋಜನೆ]] dbn2upv4j6nu70j4gth5vwxn8zyywjj ಸದಸ್ಯ:Veena Sundar N./ಪಾಪ ತೆರಿಗೆ 2 144068 1111008 1110740 2022-07-31T13:28:38Z Veena Sundar N. 75929 wikitext text/x-wiki '''ಪಾಪ ತೆರಿಗೆಯು'''(ಸಿನ್ ಟ್ಯಾಕ್ಸ್) [[ಉತ್ಪಾದನಾ ತೆರಿಗೆ|ನಿರ್ದಿಷ್ಟವಾಗಿ]] ಸಮಾಜಕ್ಕೆ ಮತ್ತು ವ್ಯಕ್ತಿಗಳಿಗೆ ಹಾನಿಕಾರಕವೆಂದು ಪರಿಗಣಿಸಲಾದ ಕೆಲವು ಸರಕುಗಳ ಮೇಲೆ ವಿಧಿಸುವ ಅಬಕಾರಿ ತೆರಿಗೆಯಾಗಿದೆ. ಉದಾಹರಣೆಗೆ ಮದ್ಯ, [[ತಂಬಾಕು ಸೇವನೆ(ಧೂಮಪಾನ)|ತಂಬಾಕು]], ಔಷಧಗಳು, ಮಿಠಾಯಿಗಳು, ತಂಪು ಪಾನೀಯಗಳು, [[ಸಿದ್ಧ ಆಹಾರ (ತ್ವರಿತ ಖಾದ್ಯ)|ತ್ವರಿತ ಆಹಾರಗಳು]], [[ಕಾಫಿ]], [[ಸಕ್ಕರೆ]], [[ಜೂಜು]] ಮತ್ತು ಅಶ್ಲೀಲತೆ . <ref>{{Cite news|url=http://www.azfamily.com/story/35195078/bill-would-block-porn-on-new-phones-computers-unless-consumers-pay-a-tax|title=Bill would block porn on new phones, computers unless consumers pay a tax|last=Staahl|first=Derek|date=21 April 2017|work=AZfamily.com|access-date=11 July 2017}}</ref> ಪಾಪ ತೆರಿಗೆಯನ್ನು ಆಂಗ್ಲ ಭಾಷೆಯಲ್ಲಿ '''ಸಿನ್ ಟ್ಯಾಕ್ಸ್'''ಎಂದು ಕರೆಯುತ್ತಾರೆ. ಪಿಗೋವಿಯನ್ ತೆರಿಗೆಗಳಿಗೆ ವ್ಯತಿರಿಕ್ತವಾಗಿ, ಈ ಸರಕುಗಳಿಂದ ಸಮಾಜಕ್ಕೆ ಉಂಟಾದ ಹಾನಿಯನ್ನು ಪಾವತಿಸಲು ಹಾಗೂ ಬೇಡಿಕೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಬೆಲೆಯನ್ನು ಹೆಚ್ಚಿಸಲು ಪಾಪ ತೆರಿಗೆಗಳನ್ನು ಬಳಸಲಾಗುತ್ತದೆ. ಇದು ವಿಫಲವಾದರೆ ಆದಾಯದ ಹೊಸ ಮೂಲಗಳನ್ನು ಹೆಚ್ಚಿಸಲು ಮತ್ತು ಹುಡುಕಲು ಈ ಪಾಪ ತೆರಿಗೆಗಳನ್ನು ವಿಧಿಸುತ್ತಾರೆ. ಇತರ ತೆರಿಗೆಗಳನ್ನು ಹೆಚ್ಚಿಸುವುದಕ್ಕಿಂತ ಹೆಚ್ಚಾಗಿ ಪಾಪ ತೆರಿಗೆಯನ್ನು ಹೆಚ್ಚಿಸುವುದು ಹೆಚ್ಚು ಜನಪ್ರಿಯವಾಗಿದೆ. ಆದಾಗ್ಯೂ, ಈ ತೆರಿಗೆಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಅವಲಂಬಿತರಿಗೆ, ಬಡವರಿಗೆ ಹೊರೆಯಾಗಿರುವುದರ ಜೊತೆಗೆ ದಾದಿಯ ರಾಜ್ಯದ ಭಾಗವಾಗಿರುವುದರಿಂದ ಈ ತೆರಿಗೆಯನ್ನು ಟೀಕಿಸಲಾಗಿದೆ .{{Fact|date=July 2019}} == ಸಾರಾಂಶ == ಅಧಿಕಾರ ವ್ಯಾಪ್ತಿಯಿಂದ ಹಾನಿಕಾರಕ ಚಟುವಟಿಕೆಗಳ ಮೇಲಿನ ಪಾಪ ತೆರಿಗೆಗಳ ಜಾರಿಯು ಬದಲಾಗುತ್ತದೆ. ಅನೇಕ ಸಂದರ್ಭಗಳಲ್ಲಿ, [[ಮದ್ಯಸಾರಯುಕ್ತ ಪಾನೀಯ (ಆಲ್ಕೊಹಾಲ್‌ಯುಕ್ತ ಪಾನೀಯ)|ಮದ್ಯ]] ಮತ್ತು [[ತಂಬಾಕು]], ಜೂಜು, ಮತ್ತು ಅತಿಯಾದ ಮಾಲಿನ್ಯಕಾರಕಗಳನ್ನು ಹೊರಸೂಸುವ ವಾಹನಗಳ ಬಳಕೆಯನ್ನು ತಗ್ಗಿಸಲು ಸಪ್ಚುರಿ ತೆರಿಗೆಗಳನ್ನು ಅಳವಡಿಸಲಾಗಿದೆ. ಸಕ್ಕರೆ ಮತ್ತು ತಂಪು ಪಾನೀಯಗಳ ಮೇಲಿನ ಸಪ್ಚುರಿ ತೆರಿಗೆಯನ್ನೂ ಸೂಚಿಸಲಾಗಿದೆ. <ref>{{Cite news|url=https://www.nytimes.com/2009/04/09/health/09soda.html|title=New York Health Official Calls For Tax On Drinks With Sugar|last=Hartocollis|first=Anemona|date=9 April 2009|work=The New York Times|access-date=27 March 2010}}</ref> ಕೆಲವು ನ್ಯಾಯವ್ಯಾಪ್ತಿಗಳು ಗಾಂಜಾದಂತಹ ಮನರಂಜನಾ ಔಷಧಿಗಳ ಮೇಲೂ ತೆರಿಗೆಗಳನ್ನು ವಿಧಿಸಿವೆ. <ref>{{Cite journal|last=Hollenbeck|first=Brett|last2=Uetake|first2=Kosuke|title=Taxation and Market Power in the Legal Marijuana Industry|journal=RAND Journal of Economics|date=2021|volume=52|issue=3|pages=559–595|doi=10.1111/1756-2171.12384|ssrn=3237729|url=https://papers.ssrn.com/sol3/papers.cfm?abstract_id=3237729}}</ref> ಪಾಪ [[ತೆರಿಗೆ|ತೆರಿಗೆಗಳಿಂದ]] ಉತ್ಪತ್ತಿಯಾಗುವ ಆದಾಯವು ಸಾಮಾಜಿಕ ಮತ್ತು ಆರ್ಥಿಕ ಗುರಿಗಳನ್ನು ಸಾಧಿಸುವಲ್ಲಿ ಅಗತ್ಯವಾದ ಅನೇಕ ಯೋಜನೆಗಳನ್ನು ಬೆಂಬಲಿಸುತ್ತದೆ. <ref>{{Cite web|url=http://www.nationaljournal.com/daily/proposed-sin-tax-on-cigarettes-sparks-hope-for-preschools-20130411|title=Proposed 'Sin Tax' on Cigarettes Sparks Hope for Preschools|last=Bennett|first=Cory|website=National Journal|archive-url=https://web.archive.org/web/20150221194252/http://www.nationaljournal.com/daily/proposed-sin-tax-on-cigarettes-sparks-hope-for-preschools-20130411|archive-date=21 February 2015|access-date=21 February 2015}}</ref> ಅಮೇರಿಕನ್ ನಗರಗಳು ಮತ್ತು ಕಂಪಣಗಳು ಮೂಲಸೌಕರ್ಯವನ್ನು ವಿಸ್ತರಿಸಲು ಪಾಪ ತೆರಿಗೆಗಳಿಂದ ಹಣವನ್ನು ಬಳಸಿಕೊಂಡಿವೆ. <ref>{{Cite web|url=http://clevelandmagazinepolitics.blogspot.com/2014/04/sin-tax-extension-would-push-public.html|title=Sin tax extension would push public funding of stadiums past $1 billion|last=Trickey|first=Erick|date=28 April 2014|website=clevelandmagazinepolitics.blogspot.com|access-date=21 February 2015}}</ref> ಸ್ವೀಡನ್‌ನಲ್ಲಿ ಜೂಜಿನ ತೆರಿಗೆಯನ್ನು ಜೂಜಿನ ಸಮಸ್ಯೆಗಳಿರುವ ಜನರಿಗೆ ಸಹಾಯ ಮಾಡಲು ಬಳಸಲಾಗುತ್ತದೆ. ಸಂಪ್ಚುರಿ ತೆರಿಗೆಗಳ ಸ್ವೀಕಾರವು ಆದಾಯ ತೆರಿಗೆ ಅಥವಾ ಮಾರಾಟ ತೆರಿಗೆಗಿಂತ ಹೆಚ್ಚಿರಬಹುದು. == ಬೆಂಬಲ == * ತಂಬಾಕು ಮತ್ತು ಮದ್ಯದ ಸೇವನೆ ಹಾಗೂ ಸೇವನೆಗೆ ಸಂಬಂಧಿಸಿದ ನಡವಳಿಕೆಗಳು ಅಥವಾ ಸೇವನೆ ಮತ್ತು ಸೇವನೆಯ ನಡವಳಿಕೆಗಳು ಎರಡೂ ಅನೈತಿಕ ಅಥವಾ "ಪಾಪಿ" ಎಂದು ಪ್ರತಿಪಾದಕರು ವಾದಿಸುತ್ತಾರೆ, ಆದ್ದರಿಂದ "ಪಾಪ ತೆರಿಗೆ" ಎಂದು ಲೇಬಲ್ ಮಾಡಲಾಗಿದೆ. ಉದಾಹರಣೆಗೆ, ಮೇಯೊ ಕ್ಲಿನಿಕ್ ಅರಿವಳಿಕೆಶಾಸ್ತ್ರಜ್ಞರಾದ ಡಾ. ಮೈಕೆಲ್ ಜಾಯ್ನರ್ ಮತ್ತು ಡಾ. ಡೇವಿಡ್ ವಾರ್ನರ್ ಮದ್ಯ ಸೇವನೆಯನ್ನು ಬದಲಾಯಿಸಲು ಮತ್ತು ಆರೋಗ್ಯವನ್ನು ಸುಧಾರಿಸಲು ತೆರಿಗೆ ಕೋಡ್‌ಗಳನ್ನು ಬಳಸುವ ಗುರಿಯೊಂದಿಗೆ ತಂಬಾಕು ಮತ್ತು ಮದ್ಯದ ಮೇಲಿನ ತೆರಿಗೆಗಳನ್ನು ಹೆಚ್ಚಿಸುವುದನ್ನು ಬೆಂಬಲಿಸುತ್ತಾರೆ. <ref>{{Cite web|url=http://www.minnpost.com/second-opinion/2013/06/mayo-doctors-propose-higher-and-new-sin-taxes|title=Mayo doctors propose higher — and new — 'sin taxes'|last=Perry|first=Susan|date=5 June 2013|website=Minn Post|access-date=21 February 2015}}</ref> * ತಂಬಾಕು ಮತ್ತು ಆಲ್ಕೋಹಾಲ್ ಸೇವನೆಯು ವಿವಿಧ ವೈದ್ಯಕೀಯ ಸಮಸ್ಯೆಗಳಿಗೆ ಸಂಬಂಧಿಸಿದೆ. [[ಅಮೇರಿಕ ಸಂಯುಕ್ತ ಸಂಸ್ಥಾನ|ಯುನೈಟೆಡ್ ಸ್ಟೇಟ್ಸ್‌ಅನ್ನು]] ಮಾತ್ರವೇ ತೆಗೆದುಕೊಂಡಾಗ, ೪೪೦,೦೦೦ ವಾರ್ಷಿಕ ಸಾವುಗಳು ಧೂಮಪಾನ ಹಾಗೂ ತಂಬಾಕು ಸೇವನೆಗೆ ಸಂಬಂಧಿಸಿದೆ ಎಂದು ಪರಿಗಣಿಸಲಾಗಿದೆ. <ref name="tobaccodeath">{{Cite web|url=https://www.fda.gov/TobaccoProducts/NewsEvents/ucm173174.htm|title=Frequently Asked Questions on the Passage of the Family Smoking Prevention and Tobacco Control Act (FSPTCA)|date=10 August 2009|website=FDA|access-date=27 May 2010}}</ref> <ref>{{Cite web|url=http://pubs.niaaa.nih.gov/publications/AA71/AA71.htm|title=Alcohol and Tobacco|publisher=National Institute of Health|access-date=21 February 2015}}</ref> ೬೭ ಅಧ್ಯಯನಗಳ ಸಂಶ್ಲೇಷಣೆಯು "ಸಾಮಾನ್ಯ ಜನಸಂಖ್ಯೆಗೆ ಹೋಲಿಸಿದರೆ ಯುವಕರು, ಯುವ ವಯಸ್ಕರು ಮತ್ತು ಕಡಿಮೆ ಸಾಮಾಜಿಕ ಆರ್ಥಿಕ ಸ್ಥಿತಿಯ ವ್ಯಕ್ತಿಗಳಲ್ಲಿ ಧೂಮಪಾನದ ನಡವಳಿಕೆಯನ್ನು ಕಡಿಮೆ ಮಾಡಲು" ತಂಬಾಕು ತೆರಿಗೆಯು ಕಾರಣವಾಗಿದೆ ಎಂದು ಸೂಚಿಸುವ ಪುರಾವೆಗಳಿವೆ ಎಂದು ಕಂಡುಹಿಡಿದಿದೆ. ಆದರೂ ಇದು ದೀರ್ಘಾವಧಿಯ ಧೂಮಪಾನಿಗಳಿಗೆ ಅಥವಾ ಅಮೇರಿಕನ್ ಭಾರತೀಯರಿಗೆ ನಿಜವೆಂದು ಸೂಚಿಸುವ ಯಾವುದೇ ಪುರಾವೆಗಳು ಕಂಡುಬಂದಿಲ್ಲ. <ref>{{Cite journal|pmc=3228562|pmid=22163198|doi=10.3390/ijerph8114118|volume=8|issue=11|title=Effects of tobacco taxation and pricing on smoking behavior in high risk populations: a knowledge synthesis|journal=Int J Environ Res Public Health|pages=4118–39|last=Bader|first=P|last2=Boisclair|first2=D|last3=Ferrence|first3=R|year=2011}}</ref> * ವೈದ್ಯಕೀಯ ವಾದವನ್ನು ಅನುಸರಿಸಿ, ತಂಬಾಕು ಮತ್ತು ಆಲ್ಕೋಹಾಲ್‌ನ ಗ್ರಾಹಕರು ಸಮಾಜದ ಮೇಲೆ ಹೆಚ್ಚಿನ ಆರ್ಥಿಕ ಹೊರೆಯನ್ನು ಉಂಟುಮಾಡುವುದಲ್ಲದೇ ವಿಶೇಷವಾಗಿ ಸರ್ಕಾರದಿಂದ ಅನುದಾನಿತ ಆರೋಗ್ಯ ರಕ್ಷಣೆ ಹೊಂದಿರುವ ಹೆಚ್ಚಿನ ಮೊದಲ-ಪ್ರಪಂಚದ ದೇಶಗಳಲ್ಲಿ [[ತಂಬಾಕು|ತಂಬಾಕು]], [[ಮದ್ಯಸಾರಯುಕ್ತ ಪಾನೀಯ (ಆಲ್ಕೊಹಾಲ್‌ಯುಕ್ತ ಪಾನೀಯ)|ಮದ್ಯ]], ಸೇವನೆಯಿಂದ ಉಂಟಾಗುವ ಪರಿಸ್ಥಿತಿಗಳ(ದುರವಸ್ಥೆಗಳ) ವೈದ್ಯಕೀಯ ಚಿಕಿತ್ಸೆಗಾಗಿ ಇತರರು ಪಾವತಿಸುವಂತೆ ಒತ್ತಾಯಿಸುತ್ತಾರೆ. <ref>{{Cite web|url=http://www.drugabuse.gov/publications/addiction-science-molecules-to-managed-care/introduction/drug-abuse-costs-united-states-economy-hundreds-billions-dollars-in-increased-health|title=Drug abuse costs the United States economy hundreds of billions of dollars in increased health care costs, crime, and lost productivity.|website=National Institute of Drug Abuse|access-date=21 February 2015}}</ref> <ref>{{Cite journal|pmid=9744130|year=1998|last=Single|first=E|title=The economic costs of alcohol, tobacco and illicit drugs in Canada, 1992|journal=Addiction|volume=93|issue=7|pages=991–1006|last2=Robson|first2=L|last3=Xie|first3=X|last4=Rehm|first4=J|doi=10.1046/j.1360-0443.1998.9379914.x|url=https://semanticscholar.org/paper/ad49aec6a86dd6650558570d8cee06989fbc1dca}}</ref> <ref>{{Cite web|url=http://www.cancer.org/cancer/cancercauses/tobaccocancer/questionsaboutsmokingtobaccoandhealth/questions-about-smoking-tobacco-and-health-tob-and-economy|title=How does tobacco use affect the economy?|website=cancer.org|access-date=21 February 2015}}</ref> <ref>{{Cite web|url=http://www3.weforum.org/docs/WEF_Harvard_HE_GlobalEconomicBurdenNonCommunicableDiseases_2011.pdf|title=The Global Economic Burden of Non-communicable Diseases|last=Bloom|first=D.E.|last2=Cafiero|first2=E. T.|website=World Economic Forum|publisher=Geneva: World Economic Forum|access-date=21 February 2015|last3=Jané-Llopis|first3=E.|last4=Abrahams-Gessel|first4=S.|last5=Bloom|first5=L. R.|last6=Fathima|first6=S.|last7=Feigl|first7=A. B.|last8=Gaziano|first8=T.|last9=Mowafi|first9=M.}}</ref> * ನೈತಿಕ, ವೈದ್ಯಕೀಯ ಮತ್ತು ಆರ್ಥಿಕ ವಾದಗಳನ್ನು ಸಾಂದರ್ಭಿಕವಾಗಿ ಸಮಕಾಲೀನ ಸುದ್ದಿ ಸಂಯೋಜನೆಗಳಲ್ಲಿ ಪರಿಗಣಿಸಲಾಗುತ್ತದೆ. <ref name="taxingsoda">{{Cite news|url=http://www.news-record.com/content/2010/03/19/article/allen_johnson_should_my_diet_dew_addiction_be_punished_with_a_tax|title=Should my Diet Dew addiction be punished with a tax?|last=Allen Johnson|date=21 March 2010|work=News & Record, Greensboro, NC|access-date=27 May 2010}}</ref> == ವಿರೋಧ == * ಪಾಪ ತೆರಿಗೆಗಳು ತೆರಿಗೆ ವಿಧಿಸಿದ ಉತ್ಪನ್ನಗಳ ಅಕ್ರಮ ತಯಾರಿಕೆ, [[ಕಳ್ಳ ಸಾಗಣೆ|ಕಳ್ಳಸಾಗಣೆ]] ಮತ್ತು/ಅಥವಾ ಸಂಪೂರ್ಣ ಕಳ್ಳತನಕ್ಕೆ ಕಾರಣವಾಗುತ್ತದೆ, ಕೆಲವೊಮ್ಮೆ ವೈಯಕ್ತಿಕ ಬಳಕೆಗಾಗಿ ಅದರಲ್ಲೂ ಹೆಚ್ಚಾಗಿ [[ಕಾಳಸಂತೆ|ಕಪ್ಪು ಮಾರುಕಟ್ಟೆಯಲ್ಲಿ]] ಮಾರಾಟ ಮಾಡಲಾಗುತ್ತದೆ.<ref>{{Cite news|url=https://www.bostonglobe.com/ideas/2014/02/02/boston-black-market-cigarette-problem/mJpfuuFZXXYxrBiEgTcyJM/story.html|title=Boston's black-market cigarette problem|last=Hartnett|first=Kevin|date=3 February 2014|work=The Boston Globe|access-date=29 April 2017}}</ref> <ref>{{Cite news|url=https://www.telegraph.co.uk/news/2016/11/14/sin-taxes-on-alcohol-and-tobacco-have-cost-the-treasury-more-tha/|title=Sin taxes on alcohol and tobacco have cost the Treasury £31bn, analysis finds|last=Dominiczak|first=Peter|date=14 November 2016|work=The Daily Telegraph|access-date=29 April 2017|location=London}}</ref> * ಪಾಪ ತೆರಿಗೆಯ ವಿಮರ್ಶಕರು ಇದು ನಿಸರ್ಗದಲ್ಲಿ ಹಿಂಜರಿತ ತೆರಿಗೆ ಮತ್ತು ಕೆಳವರ್ಗದವರ ವಿರುದ್ಧ ತಾರತಮ್ಯವನ್ನು ಹೊಂದಿದೆ ಎಂದು ವಾದಿಸುತ್ತಾರೆ. ಸಿನ್ ತೆರಿಗೆಗಳನ್ನು ಸಾಮಾನ್ಯವಾಗಿ ಸಮತಟ್ಟಾದ ದರದಲ್ಲಿ ನಿರ್ಣಯಿಸಲಾಗುತ್ತದೆ ಎಂದರೆ ಶ್ರೀಮಂತರು ಖರೀದಿಸುವ ಸಾಧ್ಯತೆಯಿರುವ ಹೈ-ಎಂಡ್ ಬ್ರ್ಯಾಂಡ್‌ಗಳಿಗೆ ಹೋಲಿಸಿದರೆ ಅವು ದುಬಾರಿಯಲ್ಲದ ಉತ್ಪನ್ನದ ಬೆಲೆಯ ಹೆಚ್ಚಿನ ಭಾಗವನ್ನು ಹೊಂದಿವೆ. ಅಲ್ಲದೆ, ಆಲ್ಕೋಹಾಲ್ ಅಥವಾ ಸಿಗರೇಟ್‌ಗಳಂತಹ ಪಾಪ ತೆರಿಗೆ ದರಗಳು ಸಾಮಾನ್ಯವಾಗಿ ಪಾವತಿಸುವ ಸಾಮರ್ಥ್ಯಕ್ಕೆ ಕಾರಣವಾಗುವುದಿಲ್ಲ. ಆದ್ದರಿಂದ ಬಡವರು ತಮ್ಮ ಆದಾಯದ ಹೆಚ್ಚಿನ ಪಾಲನ್ನು ತೆರಿಗೆಯಾಗಿ ಪಾವತಿಸುತ್ತಾರೆ. <ref>{{Cite web|url=http://mercatus.org/publication/sin-taxes-size-growth-and-creation-sindustry|title=Sin Taxes: Size, Growth, and Creation of the Sindustry|last=Hoffer|first=Adam|last2=Shughart|first2=William|date=February 2013|publisher=Mercatus|last3=Thomas|first3=Michael}}</ref> <ref>{{Cite journal|title=The Consequences of High Cigarette Excise Taxes for Low-Income Smokers|journal=PLOS ONE|volume=7|issue=9|pages=e43838|first=Matthew|last=Farrelly|first2=James|last2=Nonnemaker|first3=Kimberly|last3=Watson|publisher=PLOS|date=September 2012|doi=10.1371/journal.pone.0043838|pmid=22984447|pmc=3440380|bibcode=2012PLoSO...743838F}}</ref> * ತೆರಿಗೆ ಪ್ರತಿಪಾದಕರು ಸೂಚಿಸುವ ರೀತಿಯಲ್ಲಿ ಪಾಪ ತೆರಿಗೆಗಳು(ಸಿನ್ ತೆರಿಗೆ) ಗ್ರಾಹಕರ ನಡವಳಿಕೆಯ ಮೇಲೆ ಪರಿಣಾಮ ಬೀರಲು ವಿಫಲವಾಗಿವೆ. ಉದಾಹರಣೆಗೆ ಪ್ರತಿ ಪೊಟ್ಟಣದ ಬೆಲೆಯನ್ನು ಹೆಚ್ಚಿಸಿದಾಗ ಧೂಮಪಾನಿಗಳ ಹೆಚ್ಚಿನ ಟಾರ್, ಹೆಚ್ಚಿನ ನಿಕೋಟಿನ್‍ನ [[ಸಿಗರೇಟ್|ಸಿಗರೇಟ್‍ಗಳನ್ನು]] ಧೂಮಪಾನ ಮಾಡುವ ಪ್ರವೃತ್ತಿಯನ್ನು ಹೆಚ್ಚಿಸುತ್ತದೆ <ref>{{Cite web|url=http://mercatus.org/publication/taxing-sin|title=Taxing Sin|last=Williams|first=Richard|last2=Christ|first2=Katelyn|date=July 2009|publisher=Mercatus}}</ref> ಮತ್ತು ಜನರು ಹೆಚ್ಚಾಗಿ ತಮ್ಮದೇ ಆದ ಪಾನೀಯಗಳ ಪೂರ್ವ-ಮಿಶ್ರಣದ [[ಆಲ್ಕೋಹಾಲ್|ಆಲ್ಕೊಹಾಲ್ಯುಕ್ತ]] ಮದ್ಯವನ್ನು ಖರೀದಿಸುವುದಕ್ಕಿಂತ ತಮ್ಮ ಮದ್ಯ ಪಾನೀಯಗಳನ್ನು ಸ್ವಯಂ ತಾವೇ ಮಿಶ್ರಣ ಮಾಡುವ ದರವನ್ನು ಹೆಚ್ಚಿಸುತ್ತದೆ. <ref>{{Cite web|url=http://www.watoday.com.au/national/alcopops-sales-down-but-spirits-booming-20080728-3lvu.html|title=Alcopops sales down, but spirits booming|date=July 2008}}</ref> * ಸರ್ಕಾರವು ತೆರಿಗೆಯಿಂದ ಬರುವ ಆದಾಯದ ಮೇಲೆ ಅವಲಂಬಿತವಾಗಬಹುದು ಮತ್ತು ಆದಾಯದ ಹರಿವನ್ನು ಕಾಪಾಡಿಕೊಳ್ಳಲು "ಪಾಪಿ" ನಡವಳಿಕೆಯನ್ನು ಪ್ರೋತ್ಸಾಹಿಸಬೇಕಾಗುತ್ತದೆ. <ref>{{Cite web|url=http://www.climateactionnow.ca/carbon-pricing/capndivresponse|title=Detailed Response to Contradictions|publisher=Climate Action Now|access-date=30 April 2013|quote=When we rely on a sin tax for general revenues, we have a perverse incentive to maintain that revenue stream. It hurts government services when Canadians reduce their use of fossil fuels.}}</ref> * ಈ ರೀತಿಯಲ್ಲಿ ಸಂಗ್ರಹಿಸಲಾದ ತೆರಿಗೆಗಳು ಸಾಮಾನ್ಯವಾಗಿ ಭರವಸೆಯ ಕಾರ್ಯಕ್ರಮಗಳಿಗೆ ಅಥವಾ ಸ್ವಯಂ-ಸೋಲಿಸುವ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ. ಉದಾಹರಣೆಗೆ, ಅನೇಕ ನಗರಗಳು ಸಿಗರೇಟಿನ ಮೇಲಿನ ತೆರಿಗೆಯನ್ನು ಹೆಚ್ಚಿಸಿ ಮತ್ತು ಧೂಮಪಾನವನ್ನು ನಿಲ್ಲಿಸುವ ಅಭಿಯಾನದ ಕಡೆಗೆ ಹೋಗುವುದು. == ಉಲ್ಲೇಖಗಳು == {{Reflist}} 7uvszr8xo4vfnkld7t0mvqfi39481qf 1111009 1111008 2022-07-31T13:29:38Z Veena Sundar N. 75929 wikitext text/x-wiki '''ಪಾಪ ತೆರಿಗೆ'''ಯು(ಸಿನ್ ಟ್ಯಾಕ್ಸ್) [[ಉತ್ಪಾದನಾ ತೆರಿಗೆ|ನಿರ್ದಿಷ್ಟವಾಗಿ]] ಸಮಾಜಕ್ಕೆ ಮತ್ತು ವ್ಯಕ್ತಿಗಳಿಗೆ ಹಾನಿಕಾರಕವೆಂದು ಪರಿಗಣಿಸಲಾದ ಕೆಲವು ಸರಕುಗಳ ಮೇಲೆ ವಿಧಿಸುವ ಅಬಕಾರಿ ತೆರಿಗೆಯಾಗಿದೆ. ಉದಾಹರಣೆಗೆ ಮದ್ಯ, [[ತಂಬಾಕು ಸೇವನೆ(ಧೂಮಪಾನ)|ತಂಬಾಕು]], ಔಷಧಗಳು, ಮಿಠಾಯಿಗಳು, ತಂಪು ಪಾನೀಯಗಳು, [[ಸಿದ್ಧ ಆಹಾರ (ತ್ವರಿತ ಖಾದ್ಯ)|ತ್ವರಿತ ಆಹಾರಗಳು]], [[ಕಾಫಿ]], [[ಸಕ್ಕರೆ]], [[ಜೂಜು]] ಮತ್ತು ಅಶ್ಲೀಲತೆ . <ref>{{Cite news|url=http://www.azfamily.com/story/35195078/bill-would-block-porn-on-new-phones-computers-unless-consumers-pay-a-tax|title=Bill would block porn on new phones, computers unless consumers pay a tax|last=Staahl|first=Derek|date=21 April 2017|work=AZfamily.com|access-date=11 July 2017}}</ref> ಪಾಪ ತೆರಿಗೆಯನ್ನು ಆಂಗ್ಲ ಭಾಷೆಯಲ್ಲಿ '''ಸಿನ್ ಟ್ಯಾಕ್ಸ್'''ಎಂದು ಕರೆಯುತ್ತಾರೆ. ಪಿಗೋವಿಯನ್ ತೆರಿಗೆಗಳಿಗೆ ವ್ಯತಿರಿಕ್ತವಾಗಿ, ಈ ಸರಕುಗಳಿಂದ ಸಮಾಜಕ್ಕೆ ಉಂಟಾದ ಹಾನಿಯನ್ನು ಪಾವತಿಸಲು ಹಾಗೂ ಬೇಡಿಕೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಬೆಲೆಯನ್ನು ಹೆಚ್ಚಿಸಲು ಪಾಪ ತೆರಿಗೆಗಳನ್ನು ಬಳಸಲಾಗುತ್ತದೆ. ಇದು ವಿಫಲವಾದರೆ ಆದಾಯದ ಹೊಸ ಮೂಲಗಳನ್ನು ಹೆಚ್ಚಿಸಲು ಮತ್ತು ಹುಡುಕಲು ಈ ಪಾಪ ತೆರಿಗೆಗಳನ್ನು ವಿಧಿಸುತ್ತಾರೆ. ಇತರ ತೆರಿಗೆಗಳನ್ನು ಹೆಚ್ಚಿಸುವುದಕ್ಕಿಂತ ಹೆಚ್ಚಾಗಿ ಪಾಪ ತೆರಿಗೆಯನ್ನು ಹೆಚ್ಚಿಸುವುದು ಹೆಚ್ಚು ಜನಪ್ರಿಯವಾಗಿದೆ. ಆದಾಗ್ಯೂ, ಈ ತೆರಿಗೆಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಅವಲಂಬಿತರಿಗೆ, ಬಡವರಿಗೆ ಹೊರೆಯಾಗಿರುವುದರ ಜೊತೆಗೆ ದಾದಿಯ ರಾಜ್ಯದ ಭಾಗವಾಗಿರುವುದರಿಂದ ಈ ತೆರಿಗೆಯನ್ನು ಟೀಕಿಸಲಾಗಿದೆ .{{Fact|date=July 2019}} == ಸಾರಾಂಶ == ಅಧಿಕಾರ ವ್ಯಾಪ್ತಿಯಿಂದ ಹಾನಿಕಾರಕ ಚಟುವಟಿಕೆಗಳ ಮೇಲಿನ ಪಾಪ ತೆರಿಗೆಗಳ ಜಾರಿಯು ಬದಲಾಗುತ್ತದೆ. ಅನೇಕ ಸಂದರ್ಭಗಳಲ್ಲಿ, [[ಮದ್ಯಸಾರಯುಕ್ತ ಪಾನೀಯ (ಆಲ್ಕೊಹಾಲ್‌ಯುಕ್ತ ಪಾನೀಯ)|ಮದ್ಯ]] ಮತ್ತು [[ತಂಬಾಕು]], ಜೂಜು, ಮತ್ತು ಅತಿಯಾದ ಮಾಲಿನ್ಯಕಾರಕಗಳನ್ನು ಹೊರಸೂಸುವ ವಾಹನಗಳ ಬಳಕೆಯನ್ನು ತಗ್ಗಿಸಲು ಸಪ್ಚುರಿ ತೆರಿಗೆಗಳನ್ನು ಅಳವಡಿಸಲಾಗಿದೆ. ಸಕ್ಕರೆ ಮತ್ತು ತಂಪು ಪಾನೀಯಗಳ ಮೇಲಿನ ಸಪ್ಚುರಿ ತೆರಿಗೆಯನ್ನೂ ಸೂಚಿಸಲಾಗಿದೆ. <ref>{{Cite news|url=https://www.nytimes.com/2009/04/09/health/09soda.html|title=New York Health Official Calls For Tax On Drinks With Sugar|last=Hartocollis|first=Anemona|date=9 April 2009|work=The New York Times|access-date=27 March 2010}}</ref> ಕೆಲವು ನ್ಯಾಯವ್ಯಾಪ್ತಿಗಳು ಗಾಂಜಾದಂತಹ ಮನರಂಜನಾ ಔಷಧಿಗಳ ಮೇಲೂ ತೆರಿಗೆಗಳನ್ನು ವಿಧಿಸಿವೆ. <ref>{{Cite journal|last=Hollenbeck|first=Brett|last2=Uetake|first2=Kosuke|title=Taxation and Market Power in the Legal Marijuana Industry|journal=RAND Journal of Economics|date=2021|volume=52|issue=3|pages=559–595|doi=10.1111/1756-2171.12384|ssrn=3237729|url=https://papers.ssrn.com/sol3/papers.cfm?abstract_id=3237729}}</ref> ಪಾಪ [[ತೆರಿಗೆ|ತೆರಿಗೆಗಳಿಂದ]] ಉತ್ಪತ್ತಿಯಾಗುವ ಆದಾಯವು ಸಾಮಾಜಿಕ ಮತ್ತು ಆರ್ಥಿಕ ಗುರಿಗಳನ್ನು ಸಾಧಿಸುವಲ್ಲಿ ಅಗತ್ಯವಾದ ಅನೇಕ ಯೋಜನೆಗಳನ್ನು ಬೆಂಬಲಿಸುತ್ತದೆ. <ref>{{Cite web|url=http://www.nationaljournal.com/daily/proposed-sin-tax-on-cigarettes-sparks-hope-for-preschools-20130411|title=Proposed 'Sin Tax' on Cigarettes Sparks Hope for Preschools|last=Bennett|first=Cory|website=National Journal|archive-url=https://web.archive.org/web/20150221194252/http://www.nationaljournal.com/daily/proposed-sin-tax-on-cigarettes-sparks-hope-for-preschools-20130411|archive-date=21 February 2015|access-date=21 February 2015}}</ref> ಅಮೇರಿಕನ್ ನಗರಗಳು ಮತ್ತು ಕಂಪಣಗಳು ಮೂಲಸೌಕರ್ಯವನ್ನು ವಿಸ್ತರಿಸಲು ಪಾಪ ತೆರಿಗೆಗಳಿಂದ ಹಣವನ್ನು ಬಳಸಿಕೊಂಡಿವೆ. <ref>{{Cite web|url=http://clevelandmagazinepolitics.blogspot.com/2014/04/sin-tax-extension-would-push-public.html|title=Sin tax extension would push public funding of stadiums past $1 billion|last=Trickey|first=Erick|date=28 April 2014|website=clevelandmagazinepolitics.blogspot.com|access-date=21 February 2015}}</ref> ಸ್ವೀಡನ್‌ನಲ್ಲಿ ಜೂಜಿನ ತೆರಿಗೆಯನ್ನು ಜೂಜಿನ ಸಮಸ್ಯೆಗಳಿರುವ ಜನರಿಗೆ ಸಹಾಯ ಮಾಡಲು ಬಳಸಲಾಗುತ್ತದೆ. ಸಂಪ್ಚುರಿ ತೆರಿಗೆಗಳ ಸ್ವೀಕಾರವು ಆದಾಯ ತೆರಿಗೆ ಅಥವಾ ಮಾರಾಟ ತೆರಿಗೆಗಿಂತ ಹೆಚ್ಚಿರಬಹುದು. == ಬೆಂಬಲ == * ತಂಬಾಕು ಮತ್ತು ಮದ್ಯದ ಸೇವನೆ ಹಾಗೂ ಸೇವನೆಗೆ ಸಂಬಂಧಿಸಿದ ನಡವಳಿಕೆಗಳು ಅಥವಾ ಸೇವನೆ ಮತ್ತು ಸೇವನೆಯ ನಡವಳಿಕೆಗಳು ಎರಡೂ ಅನೈತಿಕ ಅಥವಾ "ಪಾಪಿ" ಎಂದು ಪ್ರತಿಪಾದಕರು ವಾದಿಸುತ್ತಾರೆ, ಆದ್ದರಿಂದ "ಪಾಪ ತೆರಿಗೆ" ಎಂದು ಲೇಬಲ್ ಮಾಡಲಾಗಿದೆ. ಉದಾಹರಣೆಗೆ, ಮೇಯೊ ಕ್ಲಿನಿಕ್ ಅರಿವಳಿಕೆಶಾಸ್ತ್ರಜ್ಞರಾದ ಡಾ. ಮೈಕೆಲ್ ಜಾಯ್ನರ್ ಮತ್ತು ಡಾ. ಡೇವಿಡ್ ವಾರ್ನರ್ ಮದ್ಯ ಸೇವನೆಯನ್ನು ಬದಲಾಯಿಸಲು ಮತ್ತು ಆರೋಗ್ಯವನ್ನು ಸುಧಾರಿಸಲು ತೆರಿಗೆ ಕೋಡ್‌ಗಳನ್ನು ಬಳಸುವ ಗುರಿಯೊಂದಿಗೆ ತಂಬಾಕು ಮತ್ತು ಮದ್ಯದ ಮೇಲಿನ ತೆರಿಗೆಗಳನ್ನು ಹೆಚ್ಚಿಸುವುದನ್ನು ಬೆಂಬಲಿಸುತ್ತಾರೆ. <ref>{{Cite web|url=http://www.minnpost.com/second-opinion/2013/06/mayo-doctors-propose-higher-and-new-sin-taxes|title=Mayo doctors propose higher — and new — 'sin taxes'|last=Perry|first=Susan|date=5 June 2013|website=Minn Post|access-date=21 February 2015}}</ref> * ತಂಬಾಕು ಮತ್ತು ಆಲ್ಕೋಹಾಲ್ ಸೇವನೆಯು ವಿವಿಧ ವೈದ್ಯಕೀಯ ಸಮಸ್ಯೆಗಳಿಗೆ ಸಂಬಂಧಿಸಿದೆ. [[ಅಮೇರಿಕ ಸಂಯುಕ್ತ ಸಂಸ್ಥಾನ|ಯುನೈಟೆಡ್ ಸ್ಟೇಟ್ಸ್‌ಅನ್ನು]] ಮಾತ್ರವೇ ತೆಗೆದುಕೊಂಡಾಗ, ೪೪೦,೦೦೦ ವಾರ್ಷಿಕ ಸಾವುಗಳು ಧೂಮಪಾನ ಹಾಗೂ ತಂಬಾಕು ಸೇವನೆಗೆ ಸಂಬಂಧಿಸಿದೆ ಎಂದು ಪರಿಗಣಿಸಲಾಗಿದೆ. <ref name="tobaccodeath">{{Cite web|url=https://www.fda.gov/TobaccoProducts/NewsEvents/ucm173174.htm|title=Frequently Asked Questions on the Passage of the Family Smoking Prevention and Tobacco Control Act (FSPTCA)|date=10 August 2009|website=FDA|access-date=27 May 2010}}</ref> <ref>{{Cite web|url=http://pubs.niaaa.nih.gov/publications/AA71/AA71.htm|title=Alcohol and Tobacco|publisher=National Institute of Health|access-date=21 February 2015}}</ref> ೬೭ ಅಧ್ಯಯನಗಳ ಸಂಶ್ಲೇಷಣೆಯು "ಸಾಮಾನ್ಯ ಜನಸಂಖ್ಯೆಗೆ ಹೋಲಿಸಿದರೆ ಯುವಕರು, ಯುವ ವಯಸ್ಕರು ಮತ್ತು ಕಡಿಮೆ ಸಾಮಾಜಿಕ ಆರ್ಥಿಕ ಸ್ಥಿತಿಯ ವ್ಯಕ್ತಿಗಳಲ್ಲಿ ಧೂಮಪಾನದ ನಡವಳಿಕೆಯನ್ನು ಕಡಿಮೆ ಮಾಡಲು" ತಂಬಾಕು ತೆರಿಗೆಯು ಕಾರಣವಾಗಿದೆ ಎಂದು ಸೂಚಿಸುವ ಪುರಾವೆಗಳಿವೆ ಎಂದು ಕಂಡುಹಿಡಿದಿದೆ. ಆದರೂ ಇದು ದೀರ್ಘಾವಧಿಯ ಧೂಮಪಾನಿಗಳಿಗೆ ಅಥವಾ ಅಮೇರಿಕನ್ ಭಾರತೀಯರಿಗೆ ನಿಜವೆಂದು ಸೂಚಿಸುವ ಯಾವುದೇ ಪುರಾವೆಗಳು ಕಂಡುಬಂದಿಲ್ಲ. <ref>{{Cite journal|pmc=3228562|pmid=22163198|doi=10.3390/ijerph8114118|volume=8|issue=11|title=Effects of tobacco taxation and pricing on smoking behavior in high risk populations: a knowledge synthesis|journal=Int J Environ Res Public Health|pages=4118–39|last=Bader|first=P|last2=Boisclair|first2=D|last3=Ferrence|first3=R|year=2011}}</ref> * ವೈದ್ಯಕೀಯ ವಾದವನ್ನು ಅನುಸರಿಸಿ, ತಂಬಾಕು ಮತ್ತು ಆಲ್ಕೋಹಾಲ್‌ನ ಗ್ರಾಹಕರು ಸಮಾಜದ ಮೇಲೆ ಹೆಚ್ಚಿನ ಆರ್ಥಿಕ ಹೊರೆಯನ್ನು ಉಂಟುಮಾಡುವುದಲ್ಲದೇ ವಿಶೇಷವಾಗಿ ಸರ್ಕಾರದಿಂದ ಅನುದಾನಿತ ಆರೋಗ್ಯ ರಕ್ಷಣೆ ಹೊಂದಿರುವ ಹೆಚ್ಚಿನ ಮೊದಲ-ಪ್ರಪಂಚದ ದೇಶಗಳಲ್ಲಿ [[ತಂಬಾಕು|ತಂಬಾಕು]], [[ಮದ್ಯಸಾರಯುಕ್ತ ಪಾನೀಯ (ಆಲ್ಕೊಹಾಲ್‌ಯುಕ್ತ ಪಾನೀಯ)|ಮದ್ಯ]], ಸೇವನೆಯಿಂದ ಉಂಟಾಗುವ ಪರಿಸ್ಥಿತಿಗಳ(ದುರವಸ್ಥೆಗಳ) ವೈದ್ಯಕೀಯ ಚಿಕಿತ್ಸೆಗಾಗಿ ಇತರರು ಪಾವತಿಸುವಂತೆ ಒತ್ತಾಯಿಸುತ್ತಾರೆ. <ref>{{Cite web|url=http://www.drugabuse.gov/publications/addiction-science-molecules-to-managed-care/introduction/drug-abuse-costs-united-states-economy-hundreds-billions-dollars-in-increased-health|title=Drug abuse costs the United States economy hundreds of billions of dollars in increased health care costs, crime, and lost productivity.|website=National Institute of Drug Abuse|access-date=21 February 2015}}</ref> <ref>{{Cite journal|pmid=9744130|year=1998|last=Single|first=E|title=The economic costs of alcohol, tobacco and illicit drugs in Canada, 1992|journal=Addiction|volume=93|issue=7|pages=991–1006|last2=Robson|first2=L|last3=Xie|first3=X|last4=Rehm|first4=J|doi=10.1046/j.1360-0443.1998.9379914.x|url=https://semanticscholar.org/paper/ad49aec6a86dd6650558570d8cee06989fbc1dca}}</ref> <ref>{{Cite web|url=http://www.cancer.org/cancer/cancercauses/tobaccocancer/questionsaboutsmokingtobaccoandhealth/questions-about-smoking-tobacco-and-health-tob-and-economy|title=How does tobacco use affect the economy?|website=cancer.org|access-date=21 February 2015}}</ref> <ref>{{Cite web|url=http://www3.weforum.org/docs/WEF_Harvard_HE_GlobalEconomicBurdenNonCommunicableDiseases_2011.pdf|title=The Global Economic Burden of Non-communicable Diseases|last=Bloom|first=D.E.|last2=Cafiero|first2=E. T.|website=World Economic Forum|publisher=Geneva: World Economic Forum|access-date=21 February 2015|last3=Jané-Llopis|first3=E.|last4=Abrahams-Gessel|first4=S.|last5=Bloom|first5=L. R.|last6=Fathima|first6=S.|last7=Feigl|first7=A. B.|last8=Gaziano|first8=T.|last9=Mowafi|first9=M.}}</ref> * ನೈತಿಕ, ವೈದ್ಯಕೀಯ ಮತ್ತು ಆರ್ಥಿಕ ವಾದಗಳನ್ನು ಸಾಂದರ್ಭಿಕವಾಗಿ ಸಮಕಾಲೀನ ಸುದ್ದಿ ಸಂಯೋಜನೆಗಳಲ್ಲಿ ಪರಿಗಣಿಸಲಾಗುತ್ತದೆ. <ref name="taxingsoda">{{Cite news|url=http://www.news-record.com/content/2010/03/19/article/allen_johnson_should_my_diet_dew_addiction_be_punished_with_a_tax|title=Should my Diet Dew addiction be punished with a tax?|last=Allen Johnson|date=21 March 2010|work=News & Record, Greensboro, NC|access-date=27 May 2010}}</ref> == ವಿರೋಧ == * ಪಾಪ ತೆರಿಗೆಗಳು ತೆರಿಗೆ ವಿಧಿಸಿದ ಉತ್ಪನ್ನಗಳ ಅಕ್ರಮ ತಯಾರಿಕೆ, [[ಕಳ್ಳ ಸಾಗಣೆ|ಕಳ್ಳಸಾಗಣೆ]] ಮತ್ತು/ಅಥವಾ ಸಂಪೂರ್ಣ ಕಳ್ಳತನಕ್ಕೆ ಕಾರಣವಾಗುತ್ತದೆ, ಕೆಲವೊಮ್ಮೆ ವೈಯಕ್ತಿಕ ಬಳಕೆಗಾಗಿ ಅದರಲ್ಲೂ ಹೆಚ್ಚಾಗಿ [[ಕಾಳಸಂತೆ|ಕಪ್ಪು ಮಾರುಕಟ್ಟೆಯಲ್ಲಿ]] ಮಾರಾಟ ಮಾಡಲಾಗುತ್ತದೆ.<ref>{{Cite news|url=https://www.bostonglobe.com/ideas/2014/02/02/boston-black-market-cigarette-problem/mJpfuuFZXXYxrBiEgTcyJM/story.html|title=Boston's black-market cigarette problem|last=Hartnett|first=Kevin|date=3 February 2014|work=The Boston Globe|access-date=29 April 2017}}</ref> <ref>{{Cite news|url=https://www.telegraph.co.uk/news/2016/11/14/sin-taxes-on-alcohol-and-tobacco-have-cost-the-treasury-more-tha/|title=Sin taxes on alcohol and tobacco have cost the Treasury £31bn, analysis finds|last=Dominiczak|first=Peter|date=14 November 2016|work=The Daily Telegraph|access-date=29 April 2017|location=London}}</ref> * ಪಾಪ ತೆರಿಗೆಯ ವಿಮರ್ಶಕರು ಇದು ನಿಸರ್ಗದಲ್ಲಿ ಹಿಂಜರಿತ ತೆರಿಗೆ ಮತ್ತು ಕೆಳವರ್ಗದವರ ವಿರುದ್ಧ ತಾರತಮ್ಯವನ್ನು ಹೊಂದಿದೆ ಎಂದು ವಾದಿಸುತ್ತಾರೆ. ಸಿನ್ ತೆರಿಗೆಗಳನ್ನು ಸಾಮಾನ್ಯವಾಗಿ ಸಮತಟ್ಟಾದ ದರದಲ್ಲಿ ನಿರ್ಣಯಿಸಲಾಗುತ್ತದೆ ಎಂದರೆ ಶ್ರೀಮಂತರು ಖರೀದಿಸುವ ಸಾಧ್ಯತೆಯಿರುವ ಹೈ-ಎಂಡ್ ಬ್ರ್ಯಾಂಡ್‌ಗಳಿಗೆ ಹೋಲಿಸಿದರೆ ಅವು ದುಬಾರಿಯಲ್ಲದ ಉತ್ಪನ್ನದ ಬೆಲೆಯ ಹೆಚ್ಚಿನ ಭಾಗವನ್ನು ಹೊಂದಿವೆ. ಅಲ್ಲದೆ, ಆಲ್ಕೋಹಾಲ್ ಅಥವಾ ಸಿಗರೇಟ್‌ಗಳಂತಹ ಪಾಪ ತೆರಿಗೆ ದರಗಳು ಸಾಮಾನ್ಯವಾಗಿ ಪಾವತಿಸುವ ಸಾಮರ್ಥ್ಯಕ್ಕೆ ಕಾರಣವಾಗುವುದಿಲ್ಲ. ಆದ್ದರಿಂದ ಬಡವರು ತಮ್ಮ ಆದಾಯದ ಹೆಚ್ಚಿನ ಪಾಲನ್ನು ತೆರಿಗೆಯಾಗಿ ಪಾವತಿಸುತ್ತಾರೆ. <ref>{{Cite web|url=http://mercatus.org/publication/sin-taxes-size-growth-and-creation-sindustry|title=Sin Taxes: Size, Growth, and Creation of the Sindustry|last=Hoffer|first=Adam|last2=Shughart|first2=William|date=February 2013|publisher=Mercatus|last3=Thomas|first3=Michael}}</ref> <ref>{{Cite journal|title=The Consequences of High Cigarette Excise Taxes for Low-Income Smokers|journal=PLOS ONE|volume=7|issue=9|pages=e43838|first=Matthew|last=Farrelly|first2=James|last2=Nonnemaker|first3=Kimberly|last3=Watson|publisher=PLOS|date=September 2012|doi=10.1371/journal.pone.0043838|pmid=22984447|pmc=3440380|bibcode=2012PLoSO...743838F}}</ref> * ತೆರಿಗೆ ಪ್ರತಿಪಾದಕರು ಸೂಚಿಸುವ ರೀತಿಯಲ್ಲಿ ಪಾಪ ತೆರಿಗೆಗಳು(ಸಿನ್ ತೆರಿಗೆ) ಗ್ರಾಹಕರ ನಡವಳಿಕೆಯ ಮೇಲೆ ಪರಿಣಾಮ ಬೀರಲು ವಿಫಲವಾಗಿವೆ. ಉದಾಹರಣೆಗೆ ಪ್ರತಿ ಪೊಟ್ಟಣದ ಬೆಲೆಯನ್ನು ಹೆಚ್ಚಿಸಿದಾಗ ಧೂಮಪಾನಿಗಳ ಹೆಚ್ಚಿನ ಟಾರ್, ಹೆಚ್ಚಿನ ನಿಕೋಟಿನ್‍ನ [[ಸಿಗರೇಟ್|ಸಿಗರೇಟ್‍ಗಳನ್ನು]] ಧೂಮಪಾನ ಮಾಡುವ ಪ್ರವೃತ್ತಿಯನ್ನು ಹೆಚ್ಚಿಸುತ್ತದೆ <ref>{{Cite web|url=http://mercatus.org/publication/taxing-sin|title=Taxing Sin|last=Williams|first=Richard|last2=Christ|first2=Katelyn|date=July 2009|publisher=Mercatus}}</ref> ಮತ್ತು ಜನರು ಹೆಚ್ಚಾಗಿ ತಮ್ಮದೇ ಆದ ಪಾನೀಯಗಳ ಪೂರ್ವ-ಮಿಶ್ರಣದ [[ಆಲ್ಕೋಹಾಲ್|ಆಲ್ಕೊಹಾಲ್ಯುಕ್ತ]] ಮದ್ಯವನ್ನು ಖರೀದಿಸುವುದಕ್ಕಿಂತ ತಮ್ಮ ಮದ್ಯ ಪಾನೀಯಗಳನ್ನು ಸ್ವಯಂ ತಾವೇ ಮಿಶ್ರಣ ಮಾಡುವ ದರವನ್ನು ಹೆಚ್ಚಿಸುತ್ತದೆ. <ref>{{Cite web|url=http://www.watoday.com.au/national/alcopops-sales-down-but-spirits-booming-20080728-3lvu.html|title=Alcopops sales down, but spirits booming|date=July 2008}}</ref> * ಸರ್ಕಾರವು ತೆರಿಗೆಯಿಂದ ಬರುವ ಆದಾಯದ ಮೇಲೆ ಅವಲಂಬಿತವಾಗಬಹುದು ಮತ್ತು ಆದಾಯದ ಹರಿವನ್ನು ಕಾಪಾಡಿಕೊಳ್ಳಲು "ಪಾಪಿ" ನಡವಳಿಕೆಯನ್ನು ಪ್ರೋತ್ಸಾಹಿಸಬೇಕಾಗುತ್ತದೆ. <ref>{{Cite web|url=http://www.climateactionnow.ca/carbon-pricing/capndivresponse|title=Detailed Response to Contradictions|publisher=Climate Action Now|access-date=30 April 2013|quote=When we rely on a sin tax for general revenues, we have a perverse incentive to maintain that revenue stream. It hurts government services when Canadians reduce their use of fossil fuels.}}</ref> * ಈ ರೀತಿಯಲ್ಲಿ ಸಂಗ್ರಹಿಸಲಾದ ತೆರಿಗೆಗಳು ಸಾಮಾನ್ಯವಾಗಿ ಭರವಸೆಯ ಕಾರ್ಯಕ್ರಮಗಳಿಗೆ ಅಥವಾ ಸ್ವಯಂ-ಸೋಲಿಸುವ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ. ಉದಾಹರಣೆಗೆ, ಅನೇಕ ನಗರಗಳು ಸಿಗರೇಟಿನ ಮೇಲಿನ ತೆರಿಗೆಯನ್ನು ಹೆಚ್ಚಿಸಿ ಮತ್ತು ಧೂಮಪಾನವನ್ನು ನಿಲ್ಲಿಸುವ ಅಭಿಯಾನದ ಕಡೆಗೆ ಹೋಗುವುದು. == ಉಲ್ಲೇಖಗಳು == {{Reflist}} 8kmve197o5kjfyqmsxk9utqohbji6ge ಪೂರ್ಣಿಮಾ ಸಿನ್ಹಾ 0 144114 1111020 1111005 2022-07-31T16:27:12Z Rakshitha b kulal 75943 wikitext text/x-wiki {{short description|Indian physicist}} {{more citations needed|date=December 2018}} {{Use dmy dates|date=December 2018}} {{Use Indian English|date=December 2018}} {{Infobox scientist |name = ಪೂರ್ಣಿಮಾ ಸಿನ್ಹಾ |image = Dr. Purnima Sinha (cropped).jpg |caption = |birth_date = {{birth date|1927|10|12|df=y}} |birth_place = [[ಕೊಲ್ಕತ್ತ]], ಬ್ರಿಟಿಷ್ ಭಾರತ |death_date = {{death date and age|2015|7|11|1927|10|12|df=y}} |death_place = [[ಬೆಂಗಳೂರು]], [[ಭಾರತ]] |residence = [[ಶಾಂತಿನಿಕೇತನ]], [[ಭಾರತ]] |nationality = [[ಭಾರತ]] |spouse = ಸೂರಜಿತ್ ಚಂದ್ರ ಸಿನ್ಹಾ |children = ಸುಕನ್ಯಾ ಸಿನ್ಹಾ, ಸುಪೂರ್ಣ ಸಿನ್ಹಾ |field = ಕ್ಲೇ ಮಿನರಲ್ಸ್‌ನ ಕ್ಷ-ಕಿರಣ ಸ್ಫಟಿಕಶಾಸ್ತ್ರ |work_institution = ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, [[ಬೆಂಗಳೂರು]] |alma_mater = {{ublist | ರಾಜಬಜಾರ್ ಸೈನ್ಸ್ ಕಾಲೇಜ್| [[ಕಲ್ಕತ್ತ ವಿಶ್ವವಿದ್ಯಾಲಯ]] }} |doctoral_advisor = [[ಸತ್ಯೇಂದ್ರನಾಥ ಬೋಸ್]] |doctoral_students = |known_for = ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಮೊದಲ ಬಂಗಾಳಿ ಮಹಿಳೆ |prizes = |religion = |footnotes = }} [[ಚಿತ್ರ:Dr._Purnima_Sinha.jpg|link=//upload.wikimedia.org/wikipedia/commons/thumb/2/25/Dr._Purnima_Sinha.jpg/246px-Dr._Purnima_Sinha.jpg|thumb|254x254px| ೧೯೫೪ ರ ಭೇಟಿಯ ಸಮಯದಲ್ಲಿ ಕಲ್ಕತ್ತಾದ ಬೊಟಾನಿಕಲ್ ಗಾರ್ಡನ್ಸ್‌ನಲ್ಲಿ ಪ್ರೊಫೆಸರ್ ಬೋಸ್ ಮತ್ತು ಪ್ರೊಫೆಸರ್ ಡಿರಾಕ್ ಅವರೊಂದಿಗೆ ಡಾ ಪೂರ್ಣಿಮಾ ಸಿನ್ಹಾ]] '''ಡಾ. ಪೂರ್ಣಿಮಾ ಸಿನ್ಹಾ''' (೧೨ ಅಕ್ಟೋಬರ್ ೧೯೨೭ - ೧೧ ಜುಲೈ ೨೦೧೫) ಅವರು ಭಾರತೀಯ ಭೌತಶಾಸ್ತ್ರಜ್ಞ ಮತ್ತು ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಮೊದಲ ಬಂಗಾಳಿ ಮಹಿಳೆಯರಲ್ಲಿ ಒಬ್ಬರು.<ref name="Google">{{Cite web|url=https://sites.google.com/site/snbproject/purnimasinhabio|title=Biographical article|access-date=6 April 2014}}</ref> ಜೇಡಿಮಣ್ಣಿನ ಖನಿಜಗಳ ಕ್ಷ-ಕಿರಣ ಸ್ಫಟಿಕಶಾಸ್ತ್ರ ಕ್ಷೇತ್ರದಲ್ಲಿ ಅವರು ಮಹತ್ತರವಾದ ಕೆಲಸವನ್ನು ಮಾಡಿದ್ದಾರೆ. ಅವರು ಸಾಂಪ್ರದಾಯಿಕ ಯುಗದಲ್ಲಿ ಪ್ರಗತಿಪರ ಕುಟುಂಬದಲ್ಲಿ ಬೆಳೆದರು. ಹಾಗಾಗಿ ಅವರಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಯಿತು ಮತ್ತು ಭೌತಶಾಸ್ತ್ರದ ಅಧ್ಯಯನವನ್ನು ಮುಂದುವರಿಸುತ್ತಾರೆ. ಹಾಡುಗಾರಿಕೆ, ಚಿತ್ರಕಲೆ ಮತ್ತು ಬರವಣಿಗೆಯಂತಹ ಕಲಾತ್ಮಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಲು ಸಾಧ್ಯವಾಯಿತು. == ಆರಂಭಿಕ ಜೀವನ == ೧೨ ಅಕ್ಟೋಬರ್ ೧೯೨೭ ರಂದು ಪೂರ್ಣಿಮಾ ಅವರು ಸಾಂವಿಧಾನಿಕ ವಕೀಲರಾಗಿದ್ದ ಡಾ. ನರೇಸ್ ಚಂದ್ರ ಸೇನ್-ಗುಪ್ತಾ ಅವರ ಕಿರಿಯ ಮಗಳಾಗಿ ಪ್ರಗತಿಪರ ಕುಟುಂಬದಲ್ಲಿ ಜನಿಸಿದರು. ನರೇಸ್ ಚಂದ್ರ ಸೇನ್-ಗುಪ್ತಾರವರು ಅರವತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನು ಹಾಗೂ ಬಂಗಾಳಿ ಮತ್ತು ಇಂಗ್ಲಿಷ್‌ನಲ್ಲಿ ಹಲವಾರು ಪ್ರಬಂಧಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಕೆಲವು ಮಹಿಳಾ ಶಿಕ್ಷಣದ ಬಗ್ಗೆ ಬರೆದಿದ್ದಾರೆ. ಅವರು ಪುರುಷರು ಮತ್ತು ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಬೇಕೆಂದು ನಂಬಿದ್ದರು. ಪೂರ್ಣಿಮಾ ಅವರು [[ವಿಶ್ವ-ಭಾರತಿ ವಿದ್ಯಾನಿಲಯ|ವಿಶ್ವಭಾರತಿ ವಿಶ್ವವಿದ್ಯಾಲಯದ]] ಮಾಜಿ ಉಪಕುಲಪತಿಗಳಾದ ಪ್ರಖ್ಯಾತ ಮಾನವಶಾಸ್ತ್ರಜ್ಞ ಪ್ರೊಫೆಸರ್ ಸೂರಜಿತ್ ಚಂದ್ರ ಸಿನ್ಹಾ ಅವರನ್ನು ವಿವಾಹವಾದರು. ಅವರು ಭಾರತದಲ್ಲಿ ಬುಡಕಟ್ಟು ಜನರನ್ನು ಬೆಳೆಸುವ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಗಮನಾರ್ಹ ಕೊಡುಗೆ ನೀಡಿದ್ದಾರೆ. <ref name="Google">{{Cite web|url=https://sites.google.com/site/snbproject/purnimasinhabio|title=Biographical article|access-date=6 April 2014}}</ref> <ref name="Lilavati">{{Cite web|url=http://www.ias.ac.in/womeninscience/LD_essays/305-309.pdf|title=Women In Science - IAS|access-date=6 April 2014}}</ref> ಅವರ ಪುತ್ರಿಯರಾದ ಸುಪೂರ್ಣ ಸಿನ್ಹಾ ಅವರು ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಮತ್ತು ಸುಕನ್ಯಾ ಸಿನ್ಹಾ ಅವರು ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಭೌತಶಾಸ್ತ್ರಜ್ಞರಾಗಿದ್ದಾರೆ. <ref name="Google" /> <ref name="Lilavati">{{cite web|title=Women In Science - IAS |url=http://www.ias.ac.in/womeninscience/LD_essays/305-309.pdf|access-date=6 April 2014}}</ref> ಪೂರ್ಣಿಮಾ ಅವರು ತನ್ನ ಪತಿಯೊಂದಿಗೆ, ಬುಡಕಟ್ಟು ಮಕ್ಕಳಿಗಾಗಿ ಶಾಂತಿನಿಕೇತನದಲ್ಲಿ ಮೇಳ ಮೇಷ ಆರ್ ಪಾಠಶಾಲಾ ಎಂಬ ಅನೌಪಚಾರಿಕ ಶಾಲೆಯನ್ನು ಸಹ ಪ್ರಾರಂಭಿಸಿದರು. == ಶಿಕ್ಷಣ ಮತ್ತು ವೃತ್ತಿ == ಪೂರ್ಣಿಮಾ ಅವರ ಆರಂಭಿಕ ಶಿಕ್ಷಣವು ಕೋಲ್ಕತ್ತಾದ ಬಾಲಕಿಯರ ಲೇಕ್ ಸ್ಕೂಲ್‌ನಲ್ಲಿ ಪ್ರಾರಂಭವಾಯಿತು, ಇದನ್ನು ಅವರ ಹಿರಿಯ ಸಹೋದರಿ ಸುಶಾಮಾ ಸೆನ್‍ಗುಪ್ತಾರವರು ಸ್ಥಾಪಿಸಿದ್ದರು. ನಂತರ ಅವರು ಅಸುತೋಷ್ ಕಾಲೇಜ್, ಸ್ಕಾಟಿಷ್ ಚರ್ಚ್ ಕಾಲೇಜ್, ಮತ್ತು ಅಂತಿಮವಾಗಿ ಪ್ರತಿಷ್ಠಿತ ರಾಜಬಜಾರ್ ಸೈನ್ಸ್ ಕಾಲೇಜ್, [[ಕಲ್ಕತ್ತ ವಿಶ್ವವಿದ್ಯಾಲಯ|ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ]] ವ್ಯಾಸಂಗ ಮಾಡಿದರು. ಇವರು ೧೯೫೬ ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಪಿಎಚ್‌ಡಿ ಗಳಿಸಿದ ಮೊದಲ ಮಹಿಳೆ. ಕ್ವಾಂಟಮ್ ಮೆಕ್ಯಾನಿಕ್ಸ್‌ನಲ್ಲಿನ ಕೆಲಸಕ್ಕೆ ಹೆಸರುವಾಸಿಯಾದ ಪ್ರಸಿದ್ಧ ಸೈದ್ಧಾಂತಿಕ ಭೌತಶಾಸ್ತ್ರಜ್ಞ ಪ್ರೊಫೆಸರ್ [[ಸತ್ಯೇಂದ್ರನಾಥ ಬೋಸ್|ಸತ್ಯೇಂದ್ರ ನಾಥ್ ಬೋಸ್]] ಅವರ ಆಶ್ರಿತರಾಗಿದ್ದು ವಿಜ್ಞಾನಿಯಾಗಿ ಅನೇಕ ಮಾನದಂಡಗಳನ್ನು ಸ್ಥಾಪಿಸಿದರು ಮತ್ತು ಕಲಾವಿದರಾಗಿ, ಬರಹಗಾರರಾಗಿ ಮತ್ತು ಸಂಗೀತಗಾರರಾಗಿ ತಮ್ಮ ಸೃಜನಶೀಲ ಪ್ರತಿಭೆಯನ್ನು ಪ್ರದರ್ಶಿಸಿದರು. ಅವರ ಸ್ವಂತ ಕಲಾತ್ಮಕ ಆಸಕ್ತಿಗಳು ವೈವಿಧ್ಯಮಯವಾಗಿವೆ. ಇವರು ಯಾಮಿನಿ ಗಂಗೂಲಿ ಅವರಿಂದ [[ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ|ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು]] ಕಲಿತಿದ್ದಾರೆ ಮತ್ತು ಪ್ರಸಿದ್ಧ ವರ್ಣಚಿತ್ರಕಾರ ಗೋಪಾಲ್ ಘೋಷ್ ಅವರಿಂದ ಚಿತ್ರಕಲೆಗಳನ್ನು ಕಲಿತಿದ್ದಾರೆ. ಪಂಡಿತ್ [[ಜ್ಞಾನ ಪ್ರಕಾಶ್ ಘೋಷ್]] ಅವರಿಂದ ತಬಲಾ ಪಾಠವನ್ನೂ ಕಲಿತಿದ್ದಾರೆ. ಇವರ ಇತರ ಪ್ರತಿಭೆಗಳಲ್ಲಿ ಶಿಲ್ಪಕಲೆ ಮತ್ತು ಚಿತ್ರಕಲೆ ಸೇರಿವೆ. <ref name="Google">{{Cite web|url=https://sites.google.com/site/snbproject/purnimasinhabio|title=Biographical article|access-date=6 April 2014}}</ref> ವಿಜ್ಞಾನದಲ್ಲಿ ಪೂರ್ಣಿಮಾ ಅವರ ವೃತ್ತಿಜೀವನವು ಹಲವು ದಶಕಗಳನ್ನು ವ್ಯಾಪಿಸಿದೆ. ಕ್ಲೇ ಮಿನರಲ್ಸ್‌ನ ಕ್ಷ-ಕಿರಣ ಸ್ಫಟಿಕಶಾಸ್ತ್ರದಲ್ಲಿ ಅವರು ಡಾಕ್ಟರೇಟ್ ಗಳಿಸಿದರು. ಅವರು ೧೯೫೬-೫೭ ರಲ್ಲಿ ಪ್ರಾಧ್ಯಾಪಕ [[ಸತ್ಯೇಂದ್ರನಾಥ ಬೋಸ್|ಸತ್ಯೇಂದ್ರ ನಾಥ್ ಬೋಸ್]] ಅವರ ಮಾರ್ಗದರ್ಶನದಲ್ಲಿ ರಾಜಬಜಾರ್ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಯಾಗಿ [[ಕಲ್ಕತ್ತ ವಿಶ್ವವಿದ್ಯಾಲಯ|ಕಲ್ಕತ್ತಾ ವಿಶ್ವವಿದ್ಯಾಲಯದಿಂದ]] ಡಾಕ್ಟರೇಟ್ ಪಡೆದರು. ಇವರು ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಮೊದಲ ಬಂಗಾಳಿ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. <ref name="Google" /> ಪ್ರೊಫೆಸರ್ [[ಸತ್ಯೇಂದ್ರನಾಥ ಬೋಸ್|ಸತ್ಯೇಂದ್ರ ನಾಥ್ ಬೋಸ್]] ಅವರನ್ನು ಸೇರುವ ಪ್ರಾರಂಭದಲ್ಲಿ, ಅವರು ಎರಡನೇ ಮಹಾಯುದ್ಧದ ನಂತರ ಕಲ್ಕತ್ತಾದ ಫುಟ್‌ಪಾತ್‌ಗಳಲ್ಲಿ ತುಣುಕುಗಳಂತೆ ಮಾರಾಟವಾದ ಹೆಚ್ಚುವರಿ ಸೇನಾ ಉಪಕರಣಗಳನ್ನು ಹುಡುಕಿದರು. ಪೂರ್ಣಿಮಾ ಸಿನ್ಹಾ ಅವರು ತಮ್ಮ ಡಾಕ್ಟರೇಟ್ ಸಂಶೋಧನೆಗೆ ಅಗತ್ಯವಾದ ಕ್ಷ-ಕಿರಣ ಉಪಕರಣಗಳನ್ನು ನಿರ್ಮಿಸಲು ಬಿಡಿಭಾಗಗಳನ್ನು ಹುಡುಕುತ್ತಿದ್ದರು. ೧೯೫೩ ರ ಸುಮಾರಿಗೆ ಜಗತ್ತಿನ ಇತರ ಭಾಗದಲ್ಲಿ ಡಿಎನ್ಎ ರಚನೆಯನ್ನು ಬಿಚ್ಚಿಡಲು ಕ್ಷ-ಕಿರಣ ತಂತ್ರಗಳನ್ನು ಅನ್ವಯಿಸಲಾಗಿತ್ತು. ಆಕೆಯ ಸಂಶೋಧನೆಗೆ ಅಸ್ಸಾಂ ಆಯಿಲ್ ಕಂಪನಿಯು ಧನಸಹಾಯ ನೀಡಿತು (ಆ ಯುಗದಲ್ಲಿ ಸಂಶೋಧನೆ-ಉದ್ಯಮ ಸಹಯೋಗವು ಅಸ್ತಿತ್ವದಲ್ಲಿರಲಿಲ್ಲ). ಅವರು ಅದನ್ನು ನಿರ್ಮಿಸಿದ್ದು ಮಾತ್ರವಲ್ಲದೆ, ಭಾರತದಾದ್ಯಂತದ ವಿವಿಧ ರೀತಿಯ ಜೇಡಿಮಣ್ಣನ್ನು ಅಧ್ಯಯನ ಸಹ ಮಾಡಿದರು. ನಂತರ, ಡಾ ಸಿನ್ಹಾ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದ [https://origins.harvard.edu 'ಆರಿಜಿನ್ ಆಫ್ ಲೈಫ್' ಯೋಜನೆಯಲ್ಲಿ] ಬಯೋಫಿಸಿಕ್ಸ್ ವಿಭಾಗಕ್ಕೆ ಸೇರಿದರು. ಮತ್ತು ಇದು ಅವರ ಕೆಲಸದ ಜೊತೆಗೆ ಸಂಪರ್ಕವನ್ನು ಹೊಂದಿತ್ತು. ಅವರು ಜೇಡಿಮಣ್ಣಿನ ಕ್ಷ-ಕಿರಣ ರಚನೆಯನ್ನು ಡಿಎನ್ಎ ಮಾದರಿಗಳೊಂದಿಗೆ ಜ್ಯಾಮಿತೀಯವಾಗಿ ಹೋಲಿಸಿದರು ಮತ್ತು ಸಂಪರ್ಕವನ್ನು ಕಂಡುಹಿಡಿದರು. == ಪ್ರಕಟಣೆಗಳು == ಅವರು ಇಂಗ್ಲಿಷ್ ಮತ್ತು ಬಂಗಾಳಿ ಎರಡೂ ಭಾಷೆಗಳಲ್ಲಿ ಅನೇಕ ವಿಷಯಗಳ ಬಗ್ಗೆ ವ್ಯಾಪಕವಾಗಿ ಬರೆದಿದ್ದಾರೆ. [[ಸತ್ಯೇಂದ್ರನಾಥ ಬೋಸ್|ಸತ್ಯೇಂದ್ರ ನಾಥ್ ಬೋಸ್]] ಸ್ಥಾಪಿಸಿದ ''ಬಂಗಿಯಾ ಬಿಜ್ಞಾನ್ ಪರಿಷತ್'' (ಬಂಗಾಳ ಸೈನ್ಸ್ ಅಸೋಸಿಯೇಷನ್) ಪ್ರಕಟಿಸಿದ ಬಂಗಾಳಿ ಭಾಷೆಯ ವೈಜ್ಞಾನಿಕ ನಿಯತಕಾಲಿಕೆ ''ಜ್ಞಾನ್ ಒ ಬಿಜ್ಞಾನ್'' (ಜ್ಞಾನ ಮತ್ತು ವಿಜ್ಞಾನ) ಗೆ ಅವರು ನಿಯಮಿತವಾಗಿ ಕೊಡುಗೆ ನೀಡುತ್ತಿದ್ದರು. ಇತ್ತೀಚೆಗೆ ಬಂಗಿಯಾ ಬಿಜ್ಞಾನ್ ಪರಿಷತ್ತು ಬೆಂಗಾಲಿ ಭಾಷೆಯಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸಿದ್ದಕ್ಕಾಗಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. <ref name="Google">{{Cite web|url=https://sites.google.com/site/snbproject/purnimasinhabio|title=Biographical article|access-date=6 April 2014}}<cite class="citation web cs1" data-ve-ignore="true">[https://sites.google.com/site/snbproject/purnimasinhabio "Biographical article"]<span class="reference-accessdate">. Retrieved <span class="nowrap">6 April</span> 2014</span>.</cite></ref> ಅವರು ೧೯೯೦ ರಲ್ಲಿ ಎರ್ವಿನ್ ಶ್ರೋಡಿಂಗರ್ ಅವರ ''ಮೈಂಡ್ ಅಂಡ್ ಮ್ಯಾಟರ್'' ಅನ್ನು [https://g.co/kgs/dMg52Q] ಬಂಗಾಳಿ ಭಾಷೆಗೆ ಅನುವಾದಿಸಿದರು. ಅವರು ೧೯೭೦ ''ರಲ್ಲಿ ಎನ್ ಅಪ್ರೋಚ್ ಟು ದ ಸ್ಟಡಿ ಆಫ್ ಇಂಡಿಯನ್ ಮ್ಯೂಸಿಕ್'' <ref>{{Cite book|url=https://books.google.com/books?id=dZgxAAAAMAAJ|title=An Approach to the Study of Indian Music|last=Sinha|first=Purnima|date=1970|publisher=Indian Publications|language=en}}</ref> ಎಂಬ ಪುಸ್ತಕವನ್ನು ಬರೆದರು. ಮತ್ತು ಪಶ್ಚಿಮ ಬಂಗಾಳದ ಪುರುಲಿಯದ ಬುಡಕಟ್ಟು ಪ್ರದೇಶಗಳಲ್ಲಿ ಮಾನವಶಾಸ್ತ್ರದ ಕ್ಷೇತ್ರ ಅಧ್ಯಯನದ ಸಮಯದಲ್ಲಿ ಅವರ ಪತಿ ಮತ್ತು ಅವರು ಕ್ಷೇತ್ರದಲ್ಲಿ ಮಾಡಿದ ಜಾನಪದ ಸಂಗೀತದ ಧ್ವನಿಮುದ್ರಣಗಳ ಆಧಾರದ ಮೇಲೆ ಜಾನಪದ ಸಂಗೀತದ ಬಗ್ಗೆ ಲೇಖನಗಳನ್ನು ಬರೆದರು. ಅವರು ೧೯೮೮ ರಲ್ಲಿ ಅಂಡಮಾನ್ ದ್ವೀಪಗಳ ತಮ್ಮ ಕ್ಷೇತ್ರ ಪ್ರವಾಸವನ್ನು ಆಧರಿಸಿ ೨೦೦೫ ರಲ್ಲಿ ದಿ ಜರ್ನಲ್ ಆಫ್ ಏಷಿಯಾಟಿಕ್ ಸೊಸೈಟಿಯಲ್ಲಿ ''<nowiki/>'ಜರಾವಾ ಸಾಂಗ್ಸ್ ಮತ್ತು ವೇದಿಕ್ ಚಾಂಟ್: ಎ ಕಂಪಾರಿಸನ್ ಆಫ್ ಮೆಲೋಡಿಕ್ ಪ್ಯಾಟರ್ನ್' <ref>{{Cite web|url=https://www.thebetterindia.com/203173/purnima-sinha-india-first-woman-phd-physics-satyendra-nath-bose-kolkata-india/|title=The Forgotten Scientist Who Broke The Glass Ceiling For Indian Women in Physics|date=2019-11-15|website=The Better India|language=en-US|access-date=2020-05-10}}</ref>'' ಎಂಬ ವಿಶ್ಲೇಷಣಾತ್ಮಕ ಲೇಖನವನ್ನು ಬರೆದರು. ಅವರು [[ಸತ್ಯೇಂದ್ರನಾಥ ಬೋಸ್|ಸತ್ಯೇಂದ್ರ ನಾಥ್ ಬೋಸ್]] ಅವರ ಬಗ್ಗೆ ವ್ಯಾಪಕವಾಗಿ ಬರೆದಿದ್ದಾರೆ ಮತ್ತು ಅವರ ಮೇಲಿನ ಕೃತಿಗಳು: * ''ಬಿಜ್ಞಾನ್ ಸಾಧನರ್ ಧಾರಯ್ ಸತ್ಯೇಂದ್ರನಾಥ್ ಬೋಸ್'', ವಿಶ್ವ ವಿದ್ಯಾ ಸಂಗ್ರಹದಿಂದ ಪ್ರಕಟವಾದ ಪುಸ್ತಕ. * ''ಅಮರ್ ಕಥಾ'', ಬಂಗಿಯಾ ಬಿಜ್ಞಾನ್ ಪರಿಷತ್ತು ಪ್ರಕಟಿಸಿದ ಪುಸ್ತಕ. == ಇತರ ಆಸಕ್ತಿಗಳು == [[ಚಿತ್ರ:2Dr._Purnima_Sinha.png|link=//upload.wikimedia.org/wikipedia/commons/thumb/2/28/2Dr._Purnima_Sinha.png/296px-2Dr._Purnima_Sinha.png|thumb|296x296px| ಡಾ.ಪೂರ್ಣಿಮಾ ಸಿನ್ಹಾ ತಬಲಾ ನುಡಿಸುತ್ತಿದ್ದರು]] ಹಾಡುಗಾರಿಕೆ, ಚಿತ್ರಕಲೆ, ಬರವಣಿಗೆ ಮತ್ತು ಪುಸ್ತಕಗಳನ್ನು ಓದುವುದು ಇವರ ಹವ್ಯಾಸವಾಗಿತ್ತು. ಅವರು ಮನೆಯಲ್ಲಿ ಪುಸ್ತಕಗಳು ಮತ್ತು ನಿಯತಕಾಲಿಕೆಗಳ ದೊಡ್ಡ, ಅಪರೂಪದ ಸಂಗ್ರಹವನ್ನು ಹೊಂದಿದ್ದರು. ೮೦ ನೇ ವಯಸ್ಸಿನಲ್ಲಿ, ಅವರು ಜನರನ್ನು ಭೇಟಿಯಾಗುವುದು, ಸಂಭಾಷಿಸವುದನ್ನು ಮುಂದುವರಿಸಿದರು. <ref name="Google">{{Cite web|url=https://sites.google.com/site/snbproject/purnimasinhabio|title=Biographical article|access-date=6 April 2014}}<cite class="citation web cs1" data-ve-ignore="true">[https://sites.google.com/site/snbproject/purnimasinhabio "Biographical article"]<span class="reference-accessdate">. Retrieved <span class="nowrap">6 April</span> 2014</span>.</cite></ref> ಅವರು ಸೆಂಟ್ರಲ್ ಗ್ಲಾಸ್ ಮತ್ತು ಸೆರಾಮಿಕ್ ರಿಸರ್ಚ್ ಇನ್ಸ್ಟಿಟ್ಯೂಟ್‍ಗೆ ಸೇರಿದಾಗ, ಡಾ ಸಿನ್ಹಾ ಅವರು ಮಣ್ಣಿನ ಖನಿಜಗಳು ಮತ್ತು ಸೆರಾಮಿಕ್ ಬಣ್ಣಗಳ ಮೇಲೆ ತಮ್ಮ ಕೆಲಸವನ್ನು ಮುಂದುವರೆಸಿದರು. ಅವರು ಕಲಾತ್ಮಕ ರೀತಿಯಲ್ಲಿ ಅಧ್ಯಯನ ಮಾಡಿದ ವಸ್ತುವನ್ನು ರೂಪಿಸಿದರು ಮತ್ತು ಕ್ಲೇ ಮಾಡೆಲಿಂಗ್ ಕಲಿತರು. ತನ್ನ ಸೃಜನಾತ್ಮಕ ಅನ್ವೇಷಣೆಗಳಲ್ಲಿ ತೊಡಗಿಸಿಕೊಳ್ಳದಿದ್ದಾಗ, ಡಾ ಸಿನ್ಹಾ ಅವರು ವಿಜ್ಞಾನ ಪುಸ್ತಕಗಳನ್ನು ಬಂಗಾಳಿ ಭಾಷೆಗೆ ಅನುವಾದಿಸುತ್ತಿದ್ದರು. <ref>{{Cite web|url=https://www.getbengal.com/details/the-first-woman-physicist-to-get-a-phd-from-calcutta-university|title=The first woman physicist to get a PhD from Calcutta University!|date=11 February 2020|website=Get Bengal|language=en|access-date=2021-06-24}}</ref> == ಉಲ್ಲೇಖಗಳು == ei3uwnmpfyldjcycykqvegv7pgg4p0y 1111021 1111020 2022-07-31T16:30:52Z Rakshitha b kulal 75943 Rakshitha b kulal [[ಸದಸ್ಯ:Rakshitha b kulal/ಪೂರ್ಣಿಮಾ ಸಿನ್ಹಾ]] ಪುಟವನ್ನು [[ಪೂರ್ಣಿಮಾ ಸಿನ್ಹಾ]] ಕ್ಕೆ ಸರಿಸಿದ್ದಾರೆ: ಲೇಖನ ಬಹುಮಟ್ಟಿಗೆ ತಯಾರಾಗಿದೆ. wikitext text/x-wiki {{short description|Indian physicist}} {{more citations needed|date=December 2018}} {{Use dmy dates|date=December 2018}} {{Use Indian English|date=December 2018}} {{Infobox scientist |name = ಪೂರ್ಣಿಮಾ ಸಿನ್ಹಾ |image = Dr. Purnima Sinha (cropped).jpg |caption = |birth_date = {{birth date|1927|10|12|df=y}} |birth_place = [[ಕೊಲ್ಕತ್ತ]], ಬ್ರಿಟಿಷ್ ಭಾರತ |death_date = {{death date and age|2015|7|11|1927|10|12|df=y}} |death_place = [[ಬೆಂಗಳೂರು]], [[ಭಾರತ]] |residence = [[ಶಾಂತಿನಿಕೇತನ]], [[ಭಾರತ]] |nationality = [[ಭಾರತ]] |spouse = ಸೂರಜಿತ್ ಚಂದ್ರ ಸಿನ್ಹಾ |children = ಸುಕನ್ಯಾ ಸಿನ್ಹಾ, ಸುಪೂರ್ಣ ಸಿನ್ಹಾ |field = ಕ್ಲೇ ಮಿನರಲ್ಸ್‌ನ ಕ್ಷ-ಕಿರಣ ಸ್ಫಟಿಕಶಾಸ್ತ್ರ |work_institution = ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, [[ಬೆಂಗಳೂರು]] |alma_mater = {{ublist | ರಾಜಬಜಾರ್ ಸೈನ್ಸ್ ಕಾಲೇಜ್| [[ಕಲ್ಕತ್ತ ವಿಶ್ವವಿದ್ಯಾಲಯ]] }} |doctoral_advisor = [[ಸತ್ಯೇಂದ್ರನಾಥ ಬೋಸ್]] |doctoral_students = |known_for = ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಮೊದಲ ಬಂಗಾಳಿ ಮಹಿಳೆ |prizes = |religion = |footnotes = }} [[ಚಿತ್ರ:Dr._Purnima_Sinha.jpg|link=//upload.wikimedia.org/wikipedia/commons/thumb/2/25/Dr._Purnima_Sinha.jpg/246px-Dr._Purnima_Sinha.jpg|thumb|254x254px| ೧೯೫೪ ರ ಭೇಟಿಯ ಸಮಯದಲ್ಲಿ ಕಲ್ಕತ್ತಾದ ಬೊಟಾನಿಕಲ್ ಗಾರ್ಡನ್ಸ್‌ನಲ್ಲಿ ಪ್ರೊಫೆಸರ್ ಬೋಸ್ ಮತ್ತು ಪ್ರೊಫೆಸರ್ ಡಿರಾಕ್ ಅವರೊಂದಿಗೆ ಡಾ ಪೂರ್ಣಿಮಾ ಸಿನ್ಹಾ]] '''ಡಾ. ಪೂರ್ಣಿಮಾ ಸಿನ್ಹಾ''' (೧೨ ಅಕ್ಟೋಬರ್ ೧೯೨೭ - ೧೧ ಜುಲೈ ೨೦೧೫) ಅವರು ಭಾರತೀಯ ಭೌತಶಾಸ್ತ್ರಜ್ಞ ಮತ್ತು ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಮೊದಲ ಬಂಗಾಳಿ ಮಹಿಳೆಯರಲ್ಲಿ ಒಬ್ಬರು.<ref name="Google">{{Cite web|url=https://sites.google.com/site/snbproject/purnimasinhabio|title=Biographical article|access-date=6 April 2014}}</ref> ಜೇಡಿಮಣ್ಣಿನ ಖನಿಜಗಳ ಕ್ಷ-ಕಿರಣ ಸ್ಫಟಿಕಶಾಸ್ತ್ರ ಕ್ಷೇತ್ರದಲ್ಲಿ ಅವರು ಮಹತ್ತರವಾದ ಕೆಲಸವನ್ನು ಮಾಡಿದ್ದಾರೆ. ಅವರು ಸಾಂಪ್ರದಾಯಿಕ ಯುಗದಲ್ಲಿ ಪ್ರಗತಿಪರ ಕುಟುಂಬದಲ್ಲಿ ಬೆಳೆದರು. ಹಾಗಾಗಿ ಅವರಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಯಿತು ಮತ್ತು ಭೌತಶಾಸ್ತ್ರದ ಅಧ್ಯಯನವನ್ನು ಮುಂದುವರಿಸುತ್ತಾರೆ. ಹಾಡುಗಾರಿಕೆ, ಚಿತ್ರಕಲೆ ಮತ್ತು ಬರವಣಿಗೆಯಂತಹ ಕಲಾತ್ಮಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಲು ಸಾಧ್ಯವಾಯಿತು. == ಆರಂಭಿಕ ಜೀವನ == ೧೨ ಅಕ್ಟೋಬರ್ ೧೯೨೭ ರಂದು ಪೂರ್ಣಿಮಾ ಅವರು ಸಾಂವಿಧಾನಿಕ ವಕೀಲರಾಗಿದ್ದ ಡಾ. ನರೇಸ್ ಚಂದ್ರ ಸೇನ್-ಗುಪ್ತಾ ಅವರ ಕಿರಿಯ ಮಗಳಾಗಿ ಪ್ರಗತಿಪರ ಕುಟುಂಬದಲ್ಲಿ ಜನಿಸಿದರು. ನರೇಸ್ ಚಂದ್ರ ಸೇನ್-ಗುಪ್ತಾರವರು ಅರವತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನು ಹಾಗೂ ಬಂಗಾಳಿ ಮತ್ತು ಇಂಗ್ಲಿಷ್‌ನಲ್ಲಿ ಹಲವಾರು ಪ್ರಬಂಧಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಕೆಲವು ಮಹಿಳಾ ಶಿಕ್ಷಣದ ಬಗ್ಗೆ ಬರೆದಿದ್ದಾರೆ. ಅವರು ಪುರುಷರು ಮತ್ತು ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಬೇಕೆಂದು ನಂಬಿದ್ದರು. ಪೂರ್ಣಿಮಾ ಅವರು [[ವಿಶ್ವ-ಭಾರತಿ ವಿದ್ಯಾನಿಲಯ|ವಿಶ್ವಭಾರತಿ ವಿಶ್ವವಿದ್ಯಾಲಯದ]] ಮಾಜಿ ಉಪಕುಲಪತಿಗಳಾದ ಪ್ರಖ್ಯಾತ ಮಾನವಶಾಸ್ತ್ರಜ್ಞ ಪ್ರೊಫೆಸರ್ ಸೂರಜಿತ್ ಚಂದ್ರ ಸಿನ್ಹಾ ಅವರನ್ನು ವಿವಾಹವಾದರು. ಅವರು ಭಾರತದಲ್ಲಿ ಬುಡಕಟ್ಟು ಜನರನ್ನು ಬೆಳೆಸುವ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಗಮನಾರ್ಹ ಕೊಡುಗೆ ನೀಡಿದ್ದಾರೆ. <ref name="Google">{{Cite web|url=https://sites.google.com/site/snbproject/purnimasinhabio|title=Biographical article|access-date=6 April 2014}}</ref> <ref name="Lilavati">{{Cite web|url=http://www.ias.ac.in/womeninscience/LD_essays/305-309.pdf|title=Women In Science - IAS|access-date=6 April 2014}}</ref> ಅವರ ಪುತ್ರಿಯರಾದ ಸುಪೂರ್ಣ ಸಿನ್ಹಾ ಅವರು ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಮತ್ತು ಸುಕನ್ಯಾ ಸಿನ್ಹಾ ಅವರು ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಭೌತಶಾಸ್ತ್ರಜ್ಞರಾಗಿದ್ದಾರೆ. <ref name="Google" /> <ref name="Lilavati">{{cite web|title=Women In Science - IAS |url=http://www.ias.ac.in/womeninscience/LD_essays/305-309.pdf|access-date=6 April 2014}}</ref> ಪೂರ್ಣಿಮಾ ಅವರು ತನ್ನ ಪತಿಯೊಂದಿಗೆ, ಬುಡಕಟ್ಟು ಮಕ್ಕಳಿಗಾಗಿ ಶಾಂತಿನಿಕೇತನದಲ್ಲಿ ಮೇಳ ಮೇಷ ಆರ್ ಪಾಠಶಾಲಾ ಎಂಬ ಅನೌಪಚಾರಿಕ ಶಾಲೆಯನ್ನು ಸಹ ಪ್ರಾರಂಭಿಸಿದರು. == ಶಿಕ್ಷಣ ಮತ್ತು ವೃತ್ತಿ == ಪೂರ್ಣಿಮಾ ಅವರ ಆರಂಭಿಕ ಶಿಕ್ಷಣವು ಕೋಲ್ಕತ್ತಾದ ಬಾಲಕಿಯರ ಲೇಕ್ ಸ್ಕೂಲ್‌ನಲ್ಲಿ ಪ್ರಾರಂಭವಾಯಿತು, ಇದನ್ನು ಅವರ ಹಿರಿಯ ಸಹೋದರಿ ಸುಶಾಮಾ ಸೆನ್‍ಗುಪ್ತಾರವರು ಸ್ಥಾಪಿಸಿದ್ದರು. ನಂತರ ಅವರು ಅಸುತೋಷ್ ಕಾಲೇಜ್, ಸ್ಕಾಟಿಷ್ ಚರ್ಚ್ ಕಾಲೇಜ್, ಮತ್ತು ಅಂತಿಮವಾಗಿ ಪ್ರತಿಷ್ಠಿತ ರಾಜಬಜಾರ್ ಸೈನ್ಸ್ ಕಾಲೇಜ್, [[ಕಲ್ಕತ್ತ ವಿಶ್ವವಿದ್ಯಾಲಯ|ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ]] ವ್ಯಾಸಂಗ ಮಾಡಿದರು. ಇವರು ೧೯೫೬ ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಪಿಎಚ್‌ಡಿ ಗಳಿಸಿದ ಮೊದಲ ಮಹಿಳೆ. ಕ್ವಾಂಟಮ್ ಮೆಕ್ಯಾನಿಕ್ಸ್‌ನಲ್ಲಿನ ಕೆಲಸಕ್ಕೆ ಹೆಸರುವಾಸಿಯಾದ ಪ್ರಸಿದ್ಧ ಸೈದ್ಧಾಂತಿಕ ಭೌತಶಾಸ್ತ್ರಜ್ಞ ಪ್ರೊಫೆಸರ್ [[ಸತ್ಯೇಂದ್ರನಾಥ ಬೋಸ್|ಸತ್ಯೇಂದ್ರ ನಾಥ್ ಬೋಸ್]] ಅವರ ಆಶ್ರಿತರಾಗಿದ್ದು ವಿಜ್ಞಾನಿಯಾಗಿ ಅನೇಕ ಮಾನದಂಡಗಳನ್ನು ಸ್ಥಾಪಿಸಿದರು ಮತ್ತು ಕಲಾವಿದರಾಗಿ, ಬರಹಗಾರರಾಗಿ ಮತ್ತು ಸಂಗೀತಗಾರರಾಗಿ ತಮ್ಮ ಸೃಜನಶೀಲ ಪ್ರತಿಭೆಯನ್ನು ಪ್ರದರ್ಶಿಸಿದರು. ಅವರ ಸ್ವಂತ ಕಲಾತ್ಮಕ ಆಸಕ್ತಿಗಳು ವೈವಿಧ್ಯಮಯವಾಗಿವೆ. ಇವರು ಯಾಮಿನಿ ಗಂಗೂಲಿ ಅವರಿಂದ [[ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ|ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು]] ಕಲಿತಿದ್ದಾರೆ ಮತ್ತು ಪ್ರಸಿದ್ಧ ವರ್ಣಚಿತ್ರಕಾರ ಗೋಪಾಲ್ ಘೋಷ್ ಅವರಿಂದ ಚಿತ್ರಕಲೆಗಳನ್ನು ಕಲಿತಿದ್ದಾರೆ. ಪಂಡಿತ್ [[ಜ್ಞಾನ ಪ್ರಕಾಶ್ ಘೋಷ್]] ಅವರಿಂದ ತಬಲಾ ಪಾಠವನ್ನೂ ಕಲಿತಿದ್ದಾರೆ. ಇವರ ಇತರ ಪ್ರತಿಭೆಗಳಲ್ಲಿ ಶಿಲ್ಪಕಲೆ ಮತ್ತು ಚಿತ್ರಕಲೆ ಸೇರಿವೆ. <ref name="Google">{{Cite web|url=https://sites.google.com/site/snbproject/purnimasinhabio|title=Biographical article|access-date=6 April 2014}}</ref> ವಿಜ್ಞಾನದಲ್ಲಿ ಪೂರ್ಣಿಮಾ ಅವರ ವೃತ್ತಿಜೀವನವು ಹಲವು ದಶಕಗಳನ್ನು ವ್ಯಾಪಿಸಿದೆ. ಕ್ಲೇ ಮಿನರಲ್ಸ್‌ನ ಕ್ಷ-ಕಿರಣ ಸ್ಫಟಿಕಶಾಸ್ತ್ರದಲ್ಲಿ ಅವರು ಡಾಕ್ಟರೇಟ್ ಗಳಿಸಿದರು. ಅವರು ೧೯೫೬-೫೭ ರಲ್ಲಿ ಪ್ರಾಧ್ಯಾಪಕ [[ಸತ್ಯೇಂದ್ರನಾಥ ಬೋಸ್|ಸತ್ಯೇಂದ್ರ ನಾಥ್ ಬೋಸ್]] ಅವರ ಮಾರ್ಗದರ್ಶನದಲ್ಲಿ ರಾಜಬಜಾರ್ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಯಾಗಿ [[ಕಲ್ಕತ್ತ ವಿಶ್ವವಿದ್ಯಾಲಯ|ಕಲ್ಕತ್ತಾ ವಿಶ್ವವಿದ್ಯಾಲಯದಿಂದ]] ಡಾಕ್ಟರೇಟ್ ಪಡೆದರು. ಇವರು ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಮೊದಲ ಬಂಗಾಳಿ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. <ref name="Google" /> ಪ್ರೊಫೆಸರ್ [[ಸತ್ಯೇಂದ್ರನಾಥ ಬೋಸ್|ಸತ್ಯೇಂದ್ರ ನಾಥ್ ಬೋಸ್]] ಅವರನ್ನು ಸೇರುವ ಪ್ರಾರಂಭದಲ್ಲಿ, ಅವರು ಎರಡನೇ ಮಹಾಯುದ್ಧದ ನಂತರ ಕಲ್ಕತ್ತಾದ ಫುಟ್‌ಪಾತ್‌ಗಳಲ್ಲಿ ತುಣುಕುಗಳಂತೆ ಮಾರಾಟವಾದ ಹೆಚ್ಚುವರಿ ಸೇನಾ ಉಪಕರಣಗಳನ್ನು ಹುಡುಕಿದರು. ಪೂರ್ಣಿಮಾ ಸಿನ್ಹಾ ಅವರು ತಮ್ಮ ಡಾಕ್ಟರೇಟ್ ಸಂಶೋಧನೆಗೆ ಅಗತ್ಯವಾದ ಕ್ಷ-ಕಿರಣ ಉಪಕರಣಗಳನ್ನು ನಿರ್ಮಿಸಲು ಬಿಡಿಭಾಗಗಳನ್ನು ಹುಡುಕುತ್ತಿದ್ದರು. ೧೯೫೩ ರ ಸುಮಾರಿಗೆ ಜಗತ್ತಿನ ಇತರ ಭಾಗದಲ್ಲಿ ಡಿಎನ್ಎ ರಚನೆಯನ್ನು ಬಿಚ್ಚಿಡಲು ಕ್ಷ-ಕಿರಣ ತಂತ್ರಗಳನ್ನು ಅನ್ವಯಿಸಲಾಗಿತ್ತು. ಆಕೆಯ ಸಂಶೋಧನೆಗೆ ಅಸ್ಸಾಂ ಆಯಿಲ್ ಕಂಪನಿಯು ಧನಸಹಾಯ ನೀಡಿತು (ಆ ಯುಗದಲ್ಲಿ ಸಂಶೋಧನೆ-ಉದ್ಯಮ ಸಹಯೋಗವು ಅಸ್ತಿತ್ವದಲ್ಲಿರಲಿಲ್ಲ). ಅವರು ಅದನ್ನು ನಿರ್ಮಿಸಿದ್ದು ಮಾತ್ರವಲ್ಲದೆ, ಭಾರತದಾದ್ಯಂತದ ವಿವಿಧ ರೀತಿಯ ಜೇಡಿಮಣ್ಣನ್ನು ಅಧ್ಯಯನ ಸಹ ಮಾಡಿದರು. ನಂತರ, ಡಾ ಸಿನ್ಹಾ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದ [https://origins.harvard.edu 'ಆರಿಜಿನ್ ಆಫ್ ಲೈಫ್' ಯೋಜನೆಯಲ್ಲಿ] ಬಯೋಫಿಸಿಕ್ಸ್ ವಿಭಾಗಕ್ಕೆ ಸೇರಿದರು. ಮತ್ತು ಇದು ಅವರ ಕೆಲಸದ ಜೊತೆಗೆ ಸಂಪರ್ಕವನ್ನು ಹೊಂದಿತ್ತು. ಅವರು ಜೇಡಿಮಣ್ಣಿನ ಕ್ಷ-ಕಿರಣ ರಚನೆಯನ್ನು ಡಿಎನ್ಎ ಮಾದರಿಗಳೊಂದಿಗೆ ಜ್ಯಾಮಿತೀಯವಾಗಿ ಹೋಲಿಸಿದರು ಮತ್ತು ಸಂಪರ್ಕವನ್ನು ಕಂಡುಹಿಡಿದರು. == ಪ್ರಕಟಣೆಗಳು == ಅವರು ಇಂಗ್ಲಿಷ್ ಮತ್ತು ಬಂಗಾಳಿ ಎರಡೂ ಭಾಷೆಗಳಲ್ಲಿ ಅನೇಕ ವಿಷಯಗಳ ಬಗ್ಗೆ ವ್ಯಾಪಕವಾಗಿ ಬರೆದಿದ್ದಾರೆ. [[ಸತ್ಯೇಂದ್ರನಾಥ ಬೋಸ್|ಸತ್ಯೇಂದ್ರ ನಾಥ್ ಬೋಸ್]] ಸ್ಥಾಪಿಸಿದ ''ಬಂಗಿಯಾ ಬಿಜ್ಞಾನ್ ಪರಿಷತ್'' (ಬಂಗಾಳ ಸೈನ್ಸ್ ಅಸೋಸಿಯೇಷನ್) ಪ್ರಕಟಿಸಿದ ಬಂಗಾಳಿ ಭಾಷೆಯ ವೈಜ್ಞಾನಿಕ ನಿಯತಕಾಲಿಕೆ ''ಜ್ಞಾನ್ ಒ ಬಿಜ್ಞಾನ್'' (ಜ್ಞಾನ ಮತ್ತು ವಿಜ್ಞಾನ) ಗೆ ಅವರು ನಿಯಮಿತವಾಗಿ ಕೊಡುಗೆ ನೀಡುತ್ತಿದ್ದರು. ಇತ್ತೀಚೆಗೆ ಬಂಗಿಯಾ ಬಿಜ್ಞಾನ್ ಪರಿಷತ್ತು ಬೆಂಗಾಲಿ ಭಾಷೆಯಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸಿದ್ದಕ್ಕಾಗಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. <ref name="Google">{{Cite web|url=https://sites.google.com/site/snbproject/purnimasinhabio|title=Biographical article|access-date=6 April 2014}}<cite class="citation web cs1" data-ve-ignore="true">[https://sites.google.com/site/snbproject/purnimasinhabio "Biographical article"]<span class="reference-accessdate">. Retrieved <span class="nowrap">6 April</span> 2014</span>.</cite></ref> ಅವರು ೧೯೯೦ ರಲ್ಲಿ ಎರ್ವಿನ್ ಶ್ರೋಡಿಂಗರ್ ಅವರ ''ಮೈಂಡ್ ಅಂಡ್ ಮ್ಯಾಟರ್'' ಅನ್ನು [https://g.co/kgs/dMg52Q] ಬಂಗಾಳಿ ಭಾಷೆಗೆ ಅನುವಾದಿಸಿದರು. ಅವರು ೧೯೭೦ ''ರಲ್ಲಿ ಎನ್ ಅಪ್ರೋಚ್ ಟು ದ ಸ್ಟಡಿ ಆಫ್ ಇಂಡಿಯನ್ ಮ್ಯೂಸಿಕ್'' <ref>{{Cite book|url=https://books.google.com/books?id=dZgxAAAAMAAJ|title=An Approach to the Study of Indian Music|last=Sinha|first=Purnima|date=1970|publisher=Indian Publications|language=en}}</ref> ಎಂಬ ಪುಸ್ತಕವನ್ನು ಬರೆದರು. ಮತ್ತು ಪಶ್ಚಿಮ ಬಂಗಾಳದ ಪುರುಲಿಯದ ಬುಡಕಟ್ಟು ಪ್ರದೇಶಗಳಲ್ಲಿ ಮಾನವಶಾಸ್ತ್ರದ ಕ್ಷೇತ್ರ ಅಧ್ಯಯನದ ಸಮಯದಲ್ಲಿ ಅವರ ಪತಿ ಮತ್ತು ಅವರು ಕ್ಷೇತ್ರದಲ್ಲಿ ಮಾಡಿದ ಜಾನಪದ ಸಂಗೀತದ ಧ್ವನಿಮುದ್ರಣಗಳ ಆಧಾರದ ಮೇಲೆ ಜಾನಪದ ಸಂಗೀತದ ಬಗ್ಗೆ ಲೇಖನಗಳನ್ನು ಬರೆದರು. ಅವರು ೧೯೮೮ ರಲ್ಲಿ ಅಂಡಮಾನ್ ದ್ವೀಪಗಳ ತಮ್ಮ ಕ್ಷೇತ್ರ ಪ್ರವಾಸವನ್ನು ಆಧರಿಸಿ ೨೦೦೫ ರಲ್ಲಿ ದಿ ಜರ್ನಲ್ ಆಫ್ ಏಷಿಯಾಟಿಕ್ ಸೊಸೈಟಿಯಲ್ಲಿ ''<nowiki/>'ಜರಾವಾ ಸಾಂಗ್ಸ್ ಮತ್ತು ವೇದಿಕ್ ಚಾಂಟ್: ಎ ಕಂಪಾರಿಸನ್ ಆಫ್ ಮೆಲೋಡಿಕ್ ಪ್ಯಾಟರ್ನ್' <ref>{{Cite web|url=https://www.thebetterindia.com/203173/purnima-sinha-india-first-woman-phd-physics-satyendra-nath-bose-kolkata-india/|title=The Forgotten Scientist Who Broke The Glass Ceiling For Indian Women in Physics|date=2019-11-15|website=The Better India|language=en-US|access-date=2020-05-10}}</ref>'' ಎಂಬ ವಿಶ್ಲೇಷಣಾತ್ಮಕ ಲೇಖನವನ್ನು ಬರೆದರು. ಅವರು [[ಸತ್ಯೇಂದ್ರನಾಥ ಬೋಸ್|ಸತ್ಯೇಂದ್ರ ನಾಥ್ ಬೋಸ್]] ಅವರ ಬಗ್ಗೆ ವ್ಯಾಪಕವಾಗಿ ಬರೆದಿದ್ದಾರೆ ಮತ್ತು ಅವರ ಮೇಲಿನ ಕೃತಿಗಳು: * ''ಬಿಜ್ಞಾನ್ ಸಾಧನರ್ ಧಾರಯ್ ಸತ್ಯೇಂದ್ರನಾಥ್ ಬೋಸ್'', ವಿಶ್ವ ವಿದ್ಯಾ ಸಂಗ್ರಹದಿಂದ ಪ್ರಕಟವಾದ ಪುಸ್ತಕ. * ''ಅಮರ್ ಕಥಾ'', ಬಂಗಿಯಾ ಬಿಜ್ಞಾನ್ ಪರಿಷತ್ತು ಪ್ರಕಟಿಸಿದ ಪುಸ್ತಕ. == ಇತರ ಆಸಕ್ತಿಗಳು == [[ಚಿತ್ರ:2Dr._Purnima_Sinha.png|link=//upload.wikimedia.org/wikipedia/commons/thumb/2/28/2Dr._Purnima_Sinha.png/296px-2Dr._Purnima_Sinha.png|thumb|296x296px| ಡಾ.ಪೂರ್ಣಿಮಾ ಸಿನ್ಹಾ ತಬಲಾ ನುಡಿಸುತ್ತಿದ್ದರು]] ಹಾಡುಗಾರಿಕೆ, ಚಿತ್ರಕಲೆ, ಬರವಣಿಗೆ ಮತ್ತು ಪುಸ್ತಕಗಳನ್ನು ಓದುವುದು ಇವರ ಹವ್ಯಾಸವಾಗಿತ್ತು. ಅವರು ಮನೆಯಲ್ಲಿ ಪುಸ್ತಕಗಳು ಮತ್ತು ನಿಯತಕಾಲಿಕೆಗಳ ದೊಡ್ಡ, ಅಪರೂಪದ ಸಂಗ್ರಹವನ್ನು ಹೊಂದಿದ್ದರು. ೮೦ ನೇ ವಯಸ್ಸಿನಲ್ಲಿ, ಅವರು ಜನರನ್ನು ಭೇಟಿಯಾಗುವುದು, ಸಂಭಾಷಿಸವುದನ್ನು ಮುಂದುವರಿಸಿದರು. <ref name="Google">{{Cite web|url=https://sites.google.com/site/snbproject/purnimasinhabio|title=Biographical article|access-date=6 April 2014}}<cite class="citation web cs1" data-ve-ignore="true">[https://sites.google.com/site/snbproject/purnimasinhabio "Biographical article"]<span class="reference-accessdate">. Retrieved <span class="nowrap">6 April</span> 2014</span>.</cite></ref> ಅವರು ಸೆಂಟ್ರಲ್ ಗ್ಲಾಸ್ ಮತ್ತು ಸೆರಾಮಿಕ್ ರಿಸರ್ಚ್ ಇನ್ಸ್ಟಿಟ್ಯೂಟ್‍ಗೆ ಸೇರಿದಾಗ, ಡಾ ಸಿನ್ಹಾ ಅವರು ಮಣ್ಣಿನ ಖನಿಜಗಳು ಮತ್ತು ಸೆರಾಮಿಕ್ ಬಣ್ಣಗಳ ಮೇಲೆ ತಮ್ಮ ಕೆಲಸವನ್ನು ಮುಂದುವರೆಸಿದರು. ಅವರು ಕಲಾತ್ಮಕ ರೀತಿಯಲ್ಲಿ ಅಧ್ಯಯನ ಮಾಡಿದ ವಸ್ತುವನ್ನು ರೂಪಿಸಿದರು ಮತ್ತು ಕ್ಲೇ ಮಾಡೆಲಿಂಗ್ ಕಲಿತರು. ತನ್ನ ಸೃಜನಾತ್ಮಕ ಅನ್ವೇಷಣೆಗಳಲ್ಲಿ ತೊಡಗಿಸಿಕೊಳ್ಳದಿದ್ದಾಗ, ಡಾ ಸಿನ್ಹಾ ಅವರು ವಿಜ್ಞಾನ ಪುಸ್ತಕಗಳನ್ನು ಬಂಗಾಳಿ ಭಾಷೆಗೆ ಅನುವಾದಿಸುತ್ತಿದ್ದರು. <ref>{{Cite web|url=https://www.getbengal.com/details/the-first-woman-physicist-to-get-a-phd-from-calcutta-university|title=The first woman physicist to get a PhD from Calcutta University!|date=11 February 2020|website=Get Bengal|language=en|access-date=2021-06-24}}</ref> == ಉಲ್ಲೇಖಗಳು == ei3uwnmpfyldjcycykqvegv7pgg4p0y 1111024 1111021 2022-07-31T16:36:21Z Rakshitha b kulal 75943 wikitext text/x-wiki {{short description|Indian physicist}} {{more citations needed|date=December 2018}} {{Use dmy dates|date=December 2018}} {{Use Indian English|date=December 2018}} {{Infobox scientist |name = ಪೂರ್ಣಿಮಾ ಸಿನ್ಹಾ |image = Dr. Purnima Sinha (cropped).jpg |caption = |birth_date = {{birth date|1927|10|12|df=y}} |birth_place = [[ಕೊಲ್ಕತ್ತ]], ಬ್ರಿಟಿಷ್ ಭಾರತ |death_date = {{death date and age|2015|7|11|1927|10|12|df=y}} |death_place = [[ಬೆಂಗಳೂರು]], [[ಭಾರತ]] |residence = [[ಶಾಂತಿನಿಕೇತನ]], [[ಭಾರತ]] |nationality = [[ಭಾರತ]] |spouse = ಸೂರಜಿತ್ ಚಂದ್ರ ಸಿನ್ಹಾ |children = ಸುಕನ್ಯಾ ಸಿನ್ಹಾ, ಸುಪೂರ್ಣ ಸಿನ್ಹಾ |field = ಕ್ಲೇ ಮಿನರಲ್ಸ್‌ನ ಕ್ಷ-ಕಿರಣ ಸ್ಫಟಿಕಶಾಸ್ತ್ರ |work_institution = ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, [[ಬೆಂಗಳೂರು]] |alma_mater = {{ublist | ರಾಜಬಜಾರ್ ಸೈನ್ಸ್ ಕಾಲೇಜ್| [[ಕಲ್ಕತ್ತ ವಿಶ್ವವಿದ್ಯಾಲಯ]] }} |doctoral_advisor = [[ಸತ್ಯೇಂದ್ರನಾಥ ಬೋಸ್]] |doctoral_students = |known_for = ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಮೊದಲ ಬಂಗಾಳಿ ಮಹಿಳೆ |prizes = |religion = |footnotes = }} [[ಚಿತ್ರ:Dr._Purnima_Sinha.jpg|link=//upload.wikimedia.org/wikipedia/commons/thumb/2/25/Dr._Purnima_Sinha.jpg/246px-Dr._Purnima_Sinha.jpg|thumb|254x254px| ೧೯೫೪ ರ ಭೇಟಿಯ ಸಮಯದಲ್ಲಿ ಕಲ್ಕತ್ತಾದ ಬೊಟಾನಿಕಲ್ ಗಾರ್ಡನ್ಸ್‌ನಲ್ಲಿ ಪ್ರೊಫೆಸರ್ ಬೋಸ್ ಮತ್ತು ಪ್ರೊಫೆಸರ್ ಡಿರಾಕ್ ಅವರೊಂದಿಗೆ ಡಾ ಪೂರ್ಣಿಮಾ ಸಿನ್ಹಾ]] '''ಡಾ. ಪೂರ್ಣಿಮಾ ಸಿನ್ಹಾ''' (೧೨ ಅಕ್ಟೋಬರ್ ೧೯೨೭ - ೧೧ ಜುಲೈ ೨೦೧೫) ಅವರು ಭಾರತೀಯ ಭೌತಶಾಸ್ತ್ರಜ್ಞ ಮತ್ತು ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಮೊದಲ ಬಂಗಾಳಿ ಮಹಿಳೆಯರಲ್ಲಿ ಒಬ್ಬರು.<ref name="Google">{{Cite web|url=https://sites.google.com/site/snbproject/purnimasinhabio|title=Biographical article|access-date=6 April 2014}}</ref> ಜೇಡಿಮಣ್ಣಿನ ಖನಿಜಗಳ ಕ್ಷ-ಕಿರಣ ಸ್ಫಟಿಕಶಾಸ್ತ್ರ ಕ್ಷೇತ್ರದಲ್ಲಿ ಅವರು ಮಹತ್ತರವಾದ ಕೆಲಸವನ್ನು ಮಾಡಿದ್ದಾರೆ. ಅವರು ಸಾಂಪ್ರದಾಯಿಕ ಯುಗದಲ್ಲಿ ಪ್ರಗತಿಪರ ಕುಟುಂಬದಲ್ಲಿ ಬೆಳೆದರು. ಹಾಗಾಗಿ ಅವರಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಯಿತು ಮತ್ತು ಭೌತಶಾಸ್ತ್ರದ ಅಧ್ಯಯನವನ್ನು ಮುಂದುವರಿಸುತ್ತಾರೆ. ಹಾಡುಗಾರಿಕೆ, ಚಿತ್ರಕಲೆ ಮತ್ತು ಬರವಣಿಗೆಯಂತಹ ಕಲಾತ್ಮಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಲು ಸಾಧ್ಯವಾಯಿತು. == ಆರಂಭಿಕ ಜೀವನ == ೧೨ ಅಕ್ಟೋಬರ್ ೧೯೨೭ ರಂದು ಪೂರ್ಣಿಮಾ ಅವರು ಸಾಂವಿಧಾನಿಕ ವಕೀಲರಾಗಿದ್ದ ಡಾ. ನರೇಸ್ ಚಂದ್ರ ಸೇನ್-ಗುಪ್ತಾ ಅವರ ಕಿರಿಯ ಮಗಳಾಗಿ ಪ್ರಗತಿಪರ ಕುಟುಂಬದಲ್ಲಿ ಜನಿಸಿದರು. ನರೇಸ್ ಚಂದ್ರ ಸೇನ್-ಗುಪ್ತಾರವರು ಅರವತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನು ಹಾಗೂ ಬಂಗಾಳಿ ಮತ್ತು ಇಂಗ್ಲಿಷ್‌ನಲ್ಲಿ ಹಲವಾರು ಪ್ರಬಂಧಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಕೆಲವು ಮಹಿಳಾ ಶಿಕ್ಷಣದ ಬಗ್ಗೆ ಬರೆದಿದ್ದಾರೆ. ಅವರು ಪುರುಷರು ಮತ್ತು ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಬೇಕೆಂದು ನಂಬಿದ್ದರು. ಪೂರ್ಣಿಮಾ ಅವರು [[ವಿಶ್ವ-ಭಾರತಿ ವಿದ್ಯಾನಿಲಯ|ವಿಶ್ವಭಾರತಿ ವಿಶ್ವವಿದ್ಯಾಲಯದ]] ಮಾಜಿ ಉಪಕುಲಪತಿಗಳಾದ ಪ್ರಖ್ಯಾತ ಮಾನವಶಾಸ್ತ್ರಜ್ಞ ಪ್ರೊಫೆಸರ್ ಸೂರಜಿತ್ ಚಂದ್ರ ಸಿನ್ಹಾ ಅವರನ್ನು ವಿವಾಹವಾದರು. ಅವರು ಭಾರತದಲ್ಲಿ ಬುಡಕಟ್ಟು ಜನರನ್ನು ಬೆಳೆಸುವ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಗಮನಾರ್ಹ ಕೊಡುಗೆ ನೀಡಿದ್ದಾರೆ. <ref name="Google">{{Cite web|url=https://sites.google.com/site/snbproject/purnimasinhabio|title=Biographical article|access-date=6 April 2014}}</ref> <ref name="Lilavati">{{Cite web|url=http://www.ias.ac.in/womeninscience/LD_essays/305-309.pdf|title=Women In Science - IAS|access-date=6 April 2014}}</ref> ಅವರ ಪುತ್ರಿಯರಾದ ಸುಪೂರ್ಣ ಸಿನ್ಹಾ ಅವರು ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಮತ್ತು ಸುಕನ್ಯಾ ಸಿನ್ಹಾ ಅವರು ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಭೌತಶಾಸ್ತ್ರಜ್ಞರಾಗಿದ್ದಾರೆ. <ref name="Google" /> <ref name="Lilavati">{{cite web|title=Women In Science - IAS |url=http://www.ias.ac.in/womeninscience/LD_essays/305-309.pdf|access-date=6 April 2014}}</ref> ಪೂರ್ಣಿಮಾ ಅವರು ತನ್ನ ಪತಿಯೊಂದಿಗೆ, ಬುಡಕಟ್ಟು ಮಕ್ಕಳಿಗಾಗಿ ಶಾಂತಿನಿಕೇತನದಲ್ಲಿ ಮೇಳ ಮೇಷ ಆರ್ ಪಾಠಶಾಲಾ ಎಂಬ ಅನೌಪಚಾರಿಕ ಶಾಲೆಯನ್ನು ಸಹ ಪ್ರಾರಂಭಿಸಿದರು. == ಶಿಕ್ಷಣ ಮತ್ತು ವೃತ್ತಿ == ಪೂರ್ಣಿಮಾ ಅವರ ಆರಂಭಿಕ ಶಿಕ್ಷಣವು ಕೋಲ್ಕತ್ತಾದ ಬಾಲಕಿಯರ ಲೇಕ್ ಸ್ಕೂಲ್‌ನಲ್ಲಿ ಪ್ರಾರಂಭವಾಯಿತು, ಇದನ್ನು ಅವರ ಹಿರಿಯ ಸಹೋದರಿ ಸುಶಾಮಾ ಸೆನ್‍ಗುಪ್ತಾರವರು ಸ್ಥಾಪಿಸಿದ್ದರು. ನಂತರ ಅವರು ಅಸುತೋಷ್ ಕಾಲೇಜ್, ಸ್ಕಾಟಿಷ್ ಚರ್ಚ್ ಕಾಲೇಜ್, ಮತ್ತು ಅಂತಿಮವಾಗಿ ಪ್ರತಿಷ್ಠಿತ ರಾಜಬಜಾರ್ ಸೈನ್ಸ್ ಕಾಲೇಜ್, [[ಕಲ್ಕತ್ತ ವಿಶ್ವವಿದ್ಯಾಲಯ|ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ]] ವ್ಯಾಸಂಗ ಮಾಡಿದರು. ಇವರು ೧೯೫೬ ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಪಿಎಚ್‌ಡಿ ಗಳಿಸಿದ ಮೊದಲ ಮಹಿಳೆ. ಕ್ವಾಂಟಮ್ ಮೆಕ್ಯಾನಿಕ್ಸ್‌ನಲ್ಲಿನ ಕೆಲಸಕ್ಕೆ ಹೆಸರುವಾಸಿಯಾದ ಪ್ರಸಿದ್ಧ ಸೈದ್ಧಾಂತಿಕ ಭೌತಶಾಸ್ತ್ರಜ್ಞ ಪ್ರೊಫೆಸರ್ [[ಸತ್ಯೇಂದ್ರನಾಥ ಬೋಸ್|ಸತ್ಯೇಂದ್ರ ನಾಥ್ ಬೋಸ್]] ಅವರ ಆಶ್ರಿತರಾಗಿದ್ದು ವಿಜ್ಞಾನಿಯಾಗಿ ಅನೇಕ ಮಾನದಂಡಗಳನ್ನು ಸ್ಥಾಪಿಸಿದರು ಮತ್ತು ಕಲಾವಿದರಾಗಿ, ಬರಹಗಾರರಾಗಿ ಮತ್ತು ಸಂಗೀತಗಾರರಾಗಿ ತಮ್ಮ ಸೃಜನಶೀಲ ಪ್ರತಿಭೆಯನ್ನು ಪ್ರದರ್ಶಿಸಿದರು. ಅವರ ಸ್ವಂತ ಕಲಾತ್ಮಕ ಆಸಕ್ತಿಗಳು ವೈವಿಧ್ಯಮಯವಾಗಿವೆ. ಇವರು ಯಾಮಿನಿ ಗಂಗೂಲಿ ಅವರಿಂದ [[ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ|ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು]] ಕಲಿತಿದ್ದಾರೆ ಮತ್ತು ಪ್ರಸಿದ್ಧ ವರ್ಣಚಿತ್ರಕಾರ ಗೋಪಾಲ್ ಘೋಷ್ ಅವರಿಂದ ಚಿತ್ರಕಲೆಗಳನ್ನು ಕಲಿತಿದ್ದಾರೆ. ಪಂಡಿತ್ [[ಜ್ಞಾನ ಪ್ರಕಾಶ್ ಘೋಷ್]] ಅವರಿಂದ ತಬಲಾ ಪಾಠವನ್ನೂ ಕಲಿತಿದ್ದಾರೆ. ಇವರ ಇತರ ಪ್ರತಿಭೆಗಳಲ್ಲಿ ಶಿಲ್ಪಕಲೆ ಮತ್ತು ಚಿತ್ರಕಲೆ ಸೇರಿವೆ. <ref name="Google">{{Cite web|url=https://sites.google.com/site/snbproject/purnimasinhabio|title=Biographical article|access-date=6 April 2014}}</ref> ವಿಜ್ಞಾನದಲ್ಲಿ ಪೂರ್ಣಿಮಾ ಅವರ ವೃತ್ತಿಜೀವನವು ಹಲವು ದಶಕಗಳನ್ನು ವ್ಯಾಪಿಸಿದೆ. ಕ್ಲೇ ಮಿನರಲ್ಸ್‌ನ ಕ್ಷ-ಕಿರಣ ಸ್ಫಟಿಕಶಾಸ್ತ್ರದಲ್ಲಿ ಅವರು ಡಾಕ್ಟರೇಟ್ ಗಳಿಸಿದರು. ಅವರು ೧೯೫೬-೫೭ ರಲ್ಲಿ ಪ್ರಾಧ್ಯಾಪಕ [[ಸತ್ಯೇಂದ್ರನಾಥ ಬೋಸ್|ಸತ್ಯೇಂದ್ರ ನಾಥ್ ಬೋಸ್]] ಅವರ ಮಾರ್ಗದರ್ಶನದಲ್ಲಿ ರಾಜಬಜಾರ್ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಯಾಗಿ [[ಕಲ್ಕತ್ತ ವಿಶ್ವವಿದ್ಯಾಲಯ|ಕಲ್ಕತ್ತಾ ವಿಶ್ವವಿದ್ಯಾಲಯದಿಂದ]] ಡಾಕ್ಟರೇಟ್ ಪಡೆದರು. ಇವರು ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಮೊದಲ ಬಂಗಾಳಿ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. <ref name="Google" /> ಪ್ರೊಫೆಸರ್ [[ಸತ್ಯೇಂದ್ರನಾಥ ಬೋಸ್|ಸತ್ಯೇಂದ್ರ ನಾಥ್ ಬೋಸ್]] ಅವರನ್ನು ಸೇರುವ ಪ್ರಾರಂಭದಲ್ಲಿ, ಅವರು ಎರಡನೇ ಮಹಾಯುದ್ಧದ ನಂತರ ಕಲ್ಕತ್ತಾದ ಫುಟ್‌ಪಾತ್‌ಗಳಲ್ಲಿ ತುಣುಕುಗಳಂತೆ ಮಾರಾಟವಾದ ಹೆಚ್ಚುವರಿ ಸೇನಾ ಉಪಕರಣಗಳನ್ನು ಹುಡುಕಿದರು. ಪೂರ್ಣಿಮಾ ಸಿನ್ಹಾ ಅವರು ತಮ್ಮ ಡಾಕ್ಟರೇಟ್ ಸಂಶೋಧನೆಗೆ ಅಗತ್ಯವಾದ ಕ್ಷ-ಕಿರಣ ಉಪಕರಣಗಳನ್ನು ನಿರ್ಮಿಸಲು ಬಿಡಿಭಾಗಗಳನ್ನು ಹುಡುಕುತ್ತಿದ್ದರು. ೧೯೫೩ ರ ಸುಮಾರಿಗೆ ಜಗತ್ತಿನ ಇತರ ಭಾಗದಲ್ಲಿ ಡಿಎನ್ಎ ರಚನೆಯನ್ನು ಬಿಚ್ಚಿಡಲು ಕ್ಷ-ಕಿರಣ ತಂತ್ರಗಳನ್ನು ಅನ್ವಯಿಸಲಾಗಿತ್ತು. ಆಕೆಯ ಸಂಶೋಧನೆಗೆ ಅಸ್ಸಾಂ ಆಯಿಲ್ ಕಂಪನಿಯು ಧನಸಹಾಯ ನೀಡಿತು (ಆ ಯುಗದಲ್ಲಿ ಸಂಶೋಧನೆ-ಉದ್ಯಮ ಸಹಯೋಗವು ಅಸ್ತಿತ್ವದಲ್ಲಿರಲಿಲ್ಲ). ಅವರು ಅದನ್ನು ನಿರ್ಮಿಸಿದ್ದು ಮಾತ್ರವಲ್ಲದೆ, ಭಾರತದಾದ್ಯಂತದ ವಿವಿಧ ರೀತಿಯ ಜೇಡಿಮಣ್ಣನ್ನು ಅಧ್ಯಯನ ಸಹ ಮಾಡಿದರು. ನಂತರ, ಡಾ ಸಿನ್ಹಾ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದ [https://origins.harvard.edu 'ಆರಿಜಿನ್ ಆಫ್ ಲೈಫ್' ಯೋಜನೆಯಲ್ಲಿ] ಬಯೋಫಿಸಿಕ್ಸ್ ವಿಭಾಗಕ್ಕೆ ಸೇರಿದರು. ಮತ್ತು ಇದು ಅವರ ಕೆಲಸದ ಜೊತೆಗೆ ಸಂಪರ್ಕವನ್ನು ಹೊಂದಿತ್ತು. ಅವರು ಜೇಡಿಮಣ್ಣಿನ ಕ್ಷ-ಕಿರಣ ರಚನೆಯನ್ನು ಡಿಎನ್ಎ ಮಾದರಿಗಳೊಂದಿಗೆ ಜ್ಯಾಮಿತೀಯವಾಗಿ ಹೋಲಿಸಿದರು ಮತ್ತು ಸಂಪರ್ಕವನ್ನು ಕಂಡುಹಿಡಿದರು. == ಪ್ರಕಟಣೆಗಳು == ಅವರು ಇಂಗ್ಲಿಷ್ ಮತ್ತು ಬಂಗಾಳಿ ಎರಡೂ ಭಾಷೆಗಳಲ್ಲಿ ಅನೇಕ ವಿಷಯಗಳ ಬಗ್ಗೆ ವ್ಯಾಪಕವಾಗಿ ಬರೆದಿದ್ದಾರೆ. [[ಸತ್ಯೇಂದ್ರನಾಥ ಬೋಸ್|ಸತ್ಯೇಂದ್ರ ನಾಥ್ ಬೋಸ್]] ಸ್ಥಾಪಿಸಿದ ''ಬಂಗಿಯಾ ಬಿಜ್ಞಾನ್ ಪರಿಷತ್'' (ಬಂಗಾಳ ಸೈನ್ಸ್ ಅಸೋಸಿಯೇಷನ್) ಪ್ರಕಟಿಸಿದ ಬಂಗಾಳಿ ಭಾಷೆಯ ವೈಜ್ಞಾನಿಕ ನಿಯತಕಾಲಿಕೆ ''ಜ್ಞಾನ್ ಒ ಬಿಜ್ಞಾನ್'' (ಜ್ಞಾನ ಮತ್ತು ವಿಜ್ಞಾನ) ಗೆ ಅವರು ನಿಯಮಿತವಾಗಿ ಕೊಡುಗೆ ನೀಡುತ್ತಿದ್ದರು. ಇತ್ತೀಚೆಗೆ ಬಂಗಿಯಾ ಬಿಜ್ಞಾನ್ ಪರಿಷತ್ತು ಬೆಂಗಾಲಿ ಭಾಷೆಯಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸಿದ್ದಕ್ಕಾಗಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. <ref name="Google">{{Cite web|url=https://sites.google.com/site/snbproject/purnimasinhabio|title=Biographical article|access-date=6 April 2014}}<cite class="citation web cs1" data-ve-ignore="true">[https://sites.google.com/site/snbproject/purnimasinhabio "Biographical article"]<span class="reference-accessdate">. Retrieved <span class="nowrap">6 April</span> 2014</span>.</cite></ref> ಅವರು ೧೯೯೦ ರಲ್ಲಿ ಎರ್ವಿನ್ ಶ್ರೋಡಿಂಗರ್ ಅವರ ''ಮೈಂಡ್ ಅಂಡ್ ಮ್ಯಾಟರ್'' ಅನ್ನು [https://g.co/kgs/dMg52Q] ಬಂಗಾಳಿ ಭಾಷೆಗೆ ಅನುವಾದಿಸಿದರು. ಅವರು ೧೯೭೦ ''ರಲ್ಲಿ ಎನ್ ಅಪ್ರೋಚ್ ಟು ದ ಸ್ಟಡಿ ಆಫ್ ಇಂಡಿಯನ್ ಮ್ಯೂಸಿಕ್'' <ref>{{Cite book|url=https://books.google.com/books?id=dZgxAAAAMAAJ|title=An Approach to the Study of Indian Music|last=Sinha|first=Purnima|date=1970|publisher=Indian Publications|language=en}}</ref> ಎಂಬ ಪುಸ್ತಕವನ್ನು ಬರೆದರು. ಮತ್ತು ಪಶ್ಚಿಮ ಬಂಗಾಳದ ಪುರುಲಿಯದ ಬುಡಕಟ್ಟು ಪ್ರದೇಶಗಳಲ್ಲಿ ಮಾನವಶಾಸ್ತ್ರದ ಕ್ಷೇತ್ರ ಅಧ್ಯಯನದ ಸಮಯದಲ್ಲಿ ಅವರ ಪತಿ ಮತ್ತು ಅವರು ಕ್ಷೇತ್ರದಲ್ಲಿ ಮಾಡಿದ ಜಾನಪದ ಸಂಗೀತದ ಧ್ವನಿಮುದ್ರಣಗಳ ಆಧಾರದ ಮೇಲೆ ಜಾನಪದ ಸಂಗೀತದ ಬಗ್ಗೆ ಲೇಖನಗಳನ್ನು ಬರೆದರು. ಅವರು ೧೯೮೮ ರಲ್ಲಿ ಅಂಡಮಾನ್ ದ್ವೀಪಗಳ ತಮ್ಮ ಕ್ಷೇತ್ರ ಪ್ರವಾಸವನ್ನು ಆಧರಿಸಿ ೨೦೦೫ ರಲ್ಲಿ ದಿ ಜರ್ನಲ್ ಆಫ್ ಏಷಿಯಾಟಿಕ್ ಸೊಸೈಟಿಯಲ್ಲಿ ''<nowiki/>'ಜರಾವಾ ಸಾಂಗ್ಸ್ ಮತ್ತು ವೇದಿಕ್ ಚಾಂಟ್: ಎ ಕಂಪಾರಿಸನ್ ಆಫ್ ಮೆಲೋಡಿಕ್ ಪ್ಯಾಟರ್ನ್' <ref>{{Cite web|url=https://www.thebetterindia.com/203173/purnima-sinha-india-first-woman-phd-physics-satyendra-nath-bose-kolkata-india/|title=The Forgotten Scientist Who Broke The Glass Ceiling For Indian Women in Physics|date=2019-11-15|website=The Better India|language=en-US|access-date=2020-05-10}}</ref>'' ಎಂಬ ವಿಶ್ಲೇಷಣಾತ್ಮಕ ಲೇಖನವನ್ನು ಬರೆದರು. ಅವರು [[ಸತ್ಯೇಂದ್ರನಾಥ ಬೋಸ್|ಸತ್ಯೇಂದ್ರ ನಾಥ್ ಬೋಸ್]] ಅವರ ಬಗ್ಗೆ ವ್ಯಾಪಕವಾಗಿ ಬರೆದಿದ್ದಾರೆ ಮತ್ತು ಅವರ ಮೇಲಿನ ಕೃತಿಗಳು: * ''ಬಿಜ್ಞಾನ್ ಸಾಧನರ್ ಧಾರಯ್ ಸತ್ಯೇಂದ್ರನಾಥ್ ಬೋಸ್'', ವಿಶ್ವ ವಿದ್ಯಾ ಸಂಗ್ರಹದಿಂದ ಪ್ರಕಟವಾದ ಪುಸ್ತಕ. * ''ಅಮರ್ ಕಥಾ'', ಬಂಗಿಯಾ ಬಿಜ್ಞಾನ್ ಪರಿಷತ್ತು ಪ್ರಕಟಿಸಿದ ಪುಸ್ತಕ. == ಇತರ ಆಸಕ್ತಿಗಳು == [[ಚಿತ್ರ:2Dr._Purnima_Sinha.png|link=//upload.wikimedia.org/wikipedia/commons/thumb/2/28/2Dr._Purnima_Sinha.png/296px-2Dr._Purnima_Sinha.png|thumb|296x296px| ಡಾ.ಪೂರ್ಣಿಮಾ ಸಿನ್ಹಾ ತಬಲಾ ನುಡಿಸುತ್ತಿದ್ದರು]] ಹಾಡುಗಾರಿಕೆ, ಚಿತ್ರಕಲೆ, ಬರವಣಿಗೆ ಮತ್ತು ಪುಸ್ತಕಗಳನ್ನು ಓದುವುದು ಇವರ ಹವ್ಯಾಸವಾಗಿತ್ತು. ಅವರು ಮನೆಯಲ್ಲಿ ಪುಸ್ತಕಗಳು ಮತ್ತು ನಿಯತಕಾಲಿಕೆಗಳ ದೊಡ್ಡ, ಅಪರೂಪದ ಸಂಗ್ರಹವನ್ನು ಹೊಂದಿದ್ದರು. ೮೦ ನೇ ವಯಸ್ಸಿನಲ್ಲಿ, ಅವರು ಜನರನ್ನು ಭೇಟಿಯಾಗುವುದು, ಸಂಭಾಷಿಸವುದನ್ನು ಮುಂದುವರಿಸಿದರು. <ref name="Google">{{Cite web|url=https://sites.google.com/site/snbproject/purnimasinhabio|title=Biographical article|access-date=6 April 2014}}<cite class="citation web cs1" data-ve-ignore="true">[https://sites.google.com/site/snbproject/purnimasinhabio "Biographical article"]<span class="reference-accessdate">. Retrieved <span class="nowrap">6 April</span> 2014</span>.</cite></ref> ಅವರು ಸೆಂಟ್ರಲ್ ಗ್ಲಾಸ್ ಮತ್ತು ಸೆರಾಮಿಕ್ ರಿಸರ್ಚ್ ಇನ್ಸ್ಟಿಟ್ಯೂಟ್‍ಗೆ ಸೇರಿದಾಗ, ಡಾ ಸಿನ್ಹಾ ಅವರು ಮಣ್ಣಿನ ಖನಿಜಗಳು ಮತ್ತು ಸೆರಾಮಿಕ್ ಬಣ್ಣಗಳ ಮೇಲೆ ತಮ್ಮ ಕೆಲಸವನ್ನು ಮುಂದುವರೆಸಿದರು. ಅವರು ಕಲಾತ್ಮಕ ರೀತಿಯಲ್ಲಿ ಅಧ್ಯಯನ ಮಾಡಿದ ವಸ್ತುವನ್ನು ರೂಪಿಸಿದರು ಮತ್ತು ಕ್ಲೇ ಮಾಡೆಲಿಂಗ್ ಕಲಿತರು. ತನ್ನ ಸೃಜನಾತ್ಮಕ ಅನ್ವೇಷಣೆಗಳಲ್ಲಿ ತೊಡಗಿಸಿಕೊಳ್ಳದಿದ್ದಾಗ, ಡಾ ಸಿನ್ಹಾ ಅವರು ವಿಜ್ಞಾನ ಪುಸ್ತಕಗಳನ್ನು ಬಂಗಾಳಿ ಭಾಷೆಗೆ ಅನುವಾದಿಸುತ್ತಿದ್ದರು. <ref>{{Cite web|url=https://www.getbengal.com/details/the-first-woman-physicist-to-get-a-phd-from-calcutta-university|title=The first woman physicist to get a PhD from Calcutta University!|date=11 February 2020|website=Get Bengal|language=en|access-date=2021-06-24}}</ref> == ಉಲ್ಲೇಖಗಳು == [[ವರ್ಗ:ಭಾರತದ ವಿಜ್ಞಾನಿಗಳು]] [[ವರ್ಗ:ಭಾರತದ ಮಹಿಳಾ ವಿಜ್ಞಾನಿಗಳು]] gflvc63icaie7rsb381paf10scg2icu ಸದಸ್ಯರ ಚರ್ಚೆಪುಟ:Santosh gajanan shetti 3 144125 1111007 2022-07-31T12:58:52Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Santosh gajanan shetti}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೨:೫೮, ೩೧ ಜುಲೈ ೨೦೨೨ (UTC) a88vriizxami57y5udfj79vrfhpwk94 ಸದಸ್ಯರ ಚರ್ಚೆಪುಟ:Shivaraj509 3 144126 1111010 2022-07-31T14:15:27Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Shivaraj509}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೪:೧೫, ೩೧ ಜುಲೈ ೨೦೨೨ (UTC) rgts4b73a9dx260se0f6kjxcjgd17zl ಸದಸ್ಯರ ಚರ್ಚೆಪುಟ:Vvaaiisshh 3 144127 1111011 2022-07-31T14:26:45Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Vvaaiisshh}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೪:೨೬, ೩೧ ಜುಲೈ ೨೦೨೨ (UTC) pj1055msopf1mphjpn1c6s5sd6sghnw ಸದಸ್ಯರ ಚರ್ಚೆಪುಟ:Aruna M 12345 3 144128 1111012 2022-07-31T14:51:31Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Aruna M 12345}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೪:೫೧, ೩೧ ಜುಲೈ ೨೦೨೨ (UTC) ih78ebayf5o7o5mzzlqgj805ljb80uf ಸದಸ್ಯರ ಚರ್ಚೆಪುಟ:ಸತ್ಯ ನಾರಾಯಣ ಎ.ಜಿ 3 144129 1111013 2022-07-31T15:30:30Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=ಸತ್ಯ ನಾರಾಯಣ ಎ.ಜಿ}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೫:೩೦, ೩೧ ಜುಲೈ ೨೦೨೨ (UTC) cyrgfn0nb4d7pgr3ukr4sai81xd82ra ಸದಸ್ಯ:Ishqyk 2 144130 1111018 2022-07-31T16:06:42Z Ishqyk 76644 ಹೊಸ ಪುಟ: ನಾನು ಒಬ್ಬ ಹೊಸ ವಿಕಿಪೀಡಿಯಾ ಸಂಪಾದಕ. ನಾನು ರಚಿಸಿದ ಪುಟಗಳು *[[ಬಾಲ್ ವೀರ್]] *[[ದ್ರೌಪದಿ ಮುರ್ಮು]] wikitext text/x-wiki ನಾನು ಒಬ್ಬ ಹೊಸ ವಿಕಿಪೀಡಿಯಾ ಸಂಪಾದಕ. ನಾನು ರಚಿಸಿದ ಪುಟಗಳು *[[ಬಾಲ್ ವೀರ್]] *[[ದ್ರೌಪದಿ ಮುರ್ಮು]] 1raqqqzgdspn8zeuj2s0ossacqi7ev6 1111019 1111018 2022-07-31T16:06:57Z Ishqyk 76644 wikitext text/x-wiki ನಾನು ಒಬ್ಬ ಹೊಸ ವಿಕಿಪೀಡಿಯಾ ಸಂಪಾದಕ. ನಾನು ರಚಿಸಿದ ಪುಟಗಳು: *[[ಬಾಲ್ ವೀರ್]] *[[ದ್ರೌಪದಿ ಮುರ್ಮು]] o11z1mjnjgqgpdrb2ctojhptlzum4gu 1111042 1111019 2022-08-01T04:38:00Z Ishqyk 76644 wikitext text/x-wiki ನಾನು ಒಬ್ಬ ಹೊಸ ವಿಕಿಪೀಡಿಯಾ ಸಂಪಾದಕ. ನಾನು ಅನುವಾಧಿಸಿದ ಪುಟಗಳು: *[[ಬಾಲ್ ವೀರ್]] *[[ದ್ರೌಪದಿ ಮುರ್ಮು]] 3p22wkc0mg9fuzl0thwivyobfhzw0gd ಸದಸ್ಯ:Rakshitha b kulal/ಪೂರ್ಣಿಮಾ ಸಿನ್ಹಾ 2 144131 1111022 2022-07-31T16:30:52Z Rakshitha b kulal 75943 Rakshitha b kulal [[ಸದಸ್ಯ:Rakshitha b kulal/ಪೂರ್ಣಿಮಾ ಸಿನ್ಹಾ]] ಪುಟವನ್ನು [[ಪೂರ್ಣಿಮಾ ಸಿನ್ಹಾ]] ಕ್ಕೆ ಸರಿಸಿದ್ದಾರೆ: ಲೇಖನ ಬಹುಮಟ್ಟಿಗೆ ತಯಾರಾಗಿದೆ. wikitext text/x-wiki #REDIRECT [[ಪೂರ್ಣಿಮಾ ಸಿನ್ಹಾ]] s02gv8fh1zmarhj0ae3x0mqg480npcq ಸದಸ್ಯರ ಚರ್ಚೆಪುಟ:VISMAYA 24X7 3 144132 1111023 2022-07-31T16:34:44Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=VISMAYA 24X7}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೬:೩೪, ೩೧ ಜುಲೈ ೨೦೨೨ (UTC) chct8mzy7vuo4eeol28dlni1ur6hvy8 ಸದಸ್ಯ:ಸತ್ಯ ನಾರಾಯಣ ಎ.ಜಿ 2 144133 1111026 2022-07-31T16:49:31Z ಸತ್ಯ ನಾರಾಯಣ ಎ.ಜಿ 77355 ಸ್ಥಳದ ವಿವರಣೆ wikitext text/x-wiki '''ಅರಳಾಳು''' ಒಂದು ಐತಿಹಾಸಿಕ ಪಟ್ಟಣ ಇಲ್ಲಿನ ಸ. ನಂ.61 ರಲ್ಲಿ '''ಶ್ರೀ ನಾರಾಯಣ ಸ್ವಾಮಿ''' ಪುರಾತನ ದೇವಾಲಯವಿದ್ದು ಈ ಗ್ರಾಮವು ಕನಕಪುರ ಪಟ್ಟಣದ ಸಮೀಪವಿರುವ '''ಅರ್ಕಾವತಿ''' '''ನದಿಯ''' ದಡದಲ್ಲಿದೆ. ಈ ಸ್ಥಳವು ಮೂಲತಃ ಗಂಗರ ಅಧೀನದಲ್ಲಿತ್ತು ಮತ್ತು ನಂತರ ಚೋಳರು, ಹೊಯ್ಸಳರ ಅಡಿಯಲ್ಲಿತ್ತು. ದಾಖಲೆಗಳು 1319 ಮತ್ತು 1317 A.D. 👈 <u>'''ಅರಳಲು'''</u> (ಕನಕಪುರ tq; P: 1,397) ಅರ್ಕಾವತಿ (ಕನಕಪುರದಿಂದ 3 ಕಿ.ಮೀ) ದಡದಲ್ಲಿ ನೆಲೆಗೊಂಡಿರುವ ಒಂದು ಪುರಾತನ ಸ್ಥಳವೆಂದು ತೋರುತ್ತದೆ, ವಿಶೇಷವಾಗಿ ವಿಜಯನಗರದ ಆರಂಭದಲ್ಲಿ ಈ ಸ್ಥಳದಲ್ಲಿ ಸುಮಾರು '''ಒಂದು''' <u>'''ಡಜನ್ ವೀರಗಲ್ಲುಗಳನ್ನು'''</u> ಗಣನೆಗೆ ತೆಗೆದುಕೊಂಡಾಗ ರಾಜಕೀಯ ಪ್ರಾಮುಖ್ಯತೆಯನ್ನು ಹೊಂದಿದೆ. . ಹೊಯ್ಸಳ ಬಲ್ಲಾಳ II ರ ಕ್ರಿ.ಶ 1295 ರ ನಾಯಕನಹಳ್ಳಿಯ ದಾಖಲೆಯಲ್ಲಿ ಈ ಸ್ಥಳವನ್ನು '''<u>ಅರುಳಹಳ್ಳಿ</u>''' ಎಂದು ಉಲ್ಲೇಖಿಸಲಾಗಿದೆ. ಈ ಸ್ಥಳದ ಹೆಸರನ್ನು ಅದೇ ಗ್ರಾಮದ ಕ್ರಿ.ಶ.1312 ರ ನಂತರದ ದಾಖಲೆಯಲ್ಲಿ ಸಿಗಲನಾಡು ಅಡಿಯಲ್ಲಿ '<u>'''ಅರುಳಹಾಳು'''</u>' ಎಂದು ಉಲ್ಲೇಖಿಸಲಾಗಿದೆ. ಈ ಸ್ಥಳವು ಸಿಗಲನಾಡ ಪ್ರಭುಗಳ '''ಪ್ರಧಾನ ಕಛೇರಿಯಾಗಿತ್ತು''' (ಅಧ್ಯಾಯ II ನೋಡಿ). ಒಂದು ದಾಖಲೆ (Kn 97) ಕೂಡ '<u>'''ಅರುಳಹಾಳು ರಾಜ್ಯ'ದ'''</u> ಬಗ್ಗೆ ಹೇಳುತ್ತದೆ. ಎಲ್ಲಾ ವೀರಗಲ್ಲುಗಳು ಗ್ರಾಮದ ಸುತ್ತಮುತ್ತಲಿನ ಹೊಲಗಳಲ್ಲಿ ಕಂಡುಬರುತ್ತವೆ ಮತ್ತು ಇವುಗಳಲ್ಲಿ <u>ಚಿಕ್ಕಮರೀಗೌಡನ ಹೊಲದಲ್ಲಿ ಕುದುರೆ ಸವಾರನು ಈಟಿಯನ್ನು ಹಿಡಿದಿದ್ದಾನೆ,</u> ಸುಂದರವಾಗಿ ಉಬ್ಬುಗಳನ್ನು ಕಟ್ಟಿದ್ದಾನೆ. ಅದೇ ಕ್ಷೇತ್ರದಲ್ಲಿ ಪುರಾತನವಾದ <u>ಶಿವ ದೇವಾಲಯದ ಅವಶೇಷಗಳು ಬೃಹತ್ ಶಿವಲಿಂಗದೊಂದಿಗೆ ಪತ್ತೆಯಾಗಿವೆ</u>, ಬಹುಶಃ ಗಂಗರ ಕಾಲದಲ್ಲಿ. ಇಲ್ಲಿರುವ '''ನಾರಾಯಣಸ್ವಾಮಿ''' ದೇವಾಲಯವು ಗಣನೀಯವಾಗಿ ದೊಡ್ಡದಾಗಿದೆ ಮತ್ತು ಅದರ ಹೊರ ಮಂಟಪವು ವಿಜಯನಗರ ಶೈಲಿಯಲ್ಲಿ ಉತ್ತಮವಾದ ಕಂಬಗಳನ್ನು ಹೊಂದಿದೆ ಮತ್ತು ಅವುಗಳ ಮೇಲೆ ಉಬ್ಬು ಶಿಲ್ಪಗಳಿವೆ. '''ನಾರಾಯಣಸ್ವಾಮಿ ಕೊಡುಗೆ ಜಮೀನು ಎಂಬ ಕ್ಷೇತ್ರದಲ್ಲಿ''' 1393 ಎ.ಡಿ.ಯ ಶಾಸನವಿದ್ದು, ಸಿಗಲನಾಡು ರಾಜ ಶಂಗ ಅಪ್ಪನ ಅಡಿಯಲ್ಲಿ ಒಬ್ಬ ಅರುಳಹಾಳ ಮಾರಗೌಡನ ಮಗ ಚಿಕ್ಕ ಅಯಿವಣ್ಣನು ನಾರಾಯಣ ದೇವರಿಗೆ (ಕೆಂ 1 ಸಿ 0) ಕೆಲವು ಭೂದಾನಗಳನ್ನು ಮಾಡಿದನೆಂದು ಹೇಳುತ್ತದೆ. ಇಲ್ಲಿ '''ಫಾಲ್ಗುಣದಲ್ಲಿ ವಾರ್ಷಿಕ ಜಾತ್ರೆ''' ನಡೆಯುತ್ತದೆ. ಇಲ್ಲಿರುವ '''ವೆಂಕಟಸ್ವಾಮಿ ದೇವಾಲಯವು''' ಗಣನೀಯವಾಗಿ ದೊಡ್ಡದಾಗಿದೆ ಮತ್ತು ಹಳೆಯದಾಗಿದೆ, ಮತ್ತು ಇಲ್ಲಿ ಜಾತ್ರೆಯೂ ನಡೆಯುತ್ತದೆ. '''ಬಸವೇಶ್ವರ, ಮಾರಮ್ಮ ಮತ್ತು ಕೊಲ್ಲಾಪುರಮ್ಮ''' ಈ ಸ್ಥಳದ ಇತರ ದೇವಾಲಯಗಳು ಮತ್ತು ದೇಗುಲಗಳಾಗಿವೆ ಮತ್ತು ಕೊನೆಯ ಹೆಸರಿನ ಹಿಂದೆ ಒಂದು ಕ್ಷೇತ್ರದಲ್ಲಿ ಎರಡು ವೀರಗಲ್ಲುಗಳಿವೆ. ನದಿಗೆ ಅಡ್ಡಲಾಗಿ ಒಂದು ಚಪ್ಪಡಿ ಮಂಟಪದಲ್ಲಿ ಇನ್ನೂ ಒಂದು ವೀರಗಲ್ಲು ಮತ್ತು ಹತ್ತಿರದ ಮೈದಾನದಲ್ಲಿ ಇನ್ನೂ ಎರಡು ವೀರಗಲ್ಲುಗಳಿವೆ. ಅಲ್ಲಿ '''ಬಸವಣ್ಣನ''' ಗುಡಿಯೂ ಇದೆ. ಹರಿಜನ ಕಾಲೋನಿಯಲ್ಲಿ ಭೀಕರ ಯುದ್ಧದ ದೃಶ್ಯವನ್ನು ವಿವರಿಸುವ ವೀರಗಲ್ಲು ಇದೆ. ಈ ಸ್ಥಳದ ಇತರ ಎರಡು ಶಾಸನಗಳಲ್ಲಿ, ಗ್ರಾಮದ <u>ಈಶಾನ್ಯದಲ್ಲಿರುವ ಅಗ್ರಹಾರದಲ್ಲಿರುವ</u> ಒಂದು ಕ್ರಿ.ಶ. 1400 ರಲ್ಲಿ ಮಲ್ಲರಾಯನ ಮಗ ವಿಜಯನಗರದ ಹರಿಹರ II ರ ಅಡಿಯಲ್ಲಿ ಮಂತ್ರಿ ಚನ್ನ ಒಡೆಯರ್ ಸ್ಥಳೀಯ ಮಾರಸಮುದ್ರದ ತೊಟ್ಟಿಯ ಸೋಲನ್ನು ಬಲಪಡಿಸುವ ಬಗ್ಗೆ ಮಾತನಾಡುತ್ತಾನೆ. ನಾರಾಯಣದೇವನು ಅರುಳಹಲದಲ್ಲಿ ಆಳುತ್ತಿದ್ದನು. ಕ್ರಿ.ಶ.1390 ​​ರ ಇದೇ ಗ್ರಾಮದ ಮುದ್ದಮ್ಮನ ಹೊಲದಲ್ಲಿನ ಕಲ್ಲಿನ ಮೇಲಿನ ಇನ್ನೊಂದು ಶಾಸನವು ಬುಕ್ಕರಾಯನ ಮಗ ಚನ್ನ ಒಡೆಯರ್ ಮಂತ್ರಿಯಾದ ಸಿದ್ದಯ್ಯನು ಸಿಗಲನಾಡಿನಲ್ಲಿ ಅರಳುಹಾಳನ ಆಳ್ವಿಕೆಯನ್ನು ಒಪ್ಪಿಕೊಂಡನೆಂದು ಹೇಳುತ್ತದೆ ಮತ್ತು ಮುಂದೆ ಮಾರಪ್ಪನ ಮಗ ಮಾರಪ್ಪನು ಹೇಳುತ್ತದೆ. 794 ಕರ್ನಾಟಕ ರಾಜ್ಯ ಗೆಜೆಟಿಯರ್ ಅರಳಹಾಳ್ ಸಿದ್ದಯ್ಯ, ಹೆಗಬೆ ಗುಡ್ಡದಲ್ಲಿ ಗಾಯಗೊಂಡಿದ್ದಾರೆ. ಈ ಸ್ಥಳದಲ್ಲಿ '''ಮಂಟೇಸ್ವಾಮಿಯ''' ಗದ್ದುಗೆಯೂ ಇದೆ. a06v88hnmba39mboc3ufkly4kz3jax0 1111027 1111026 2022-07-31T16:55:46Z ಸತ್ಯ ನಾರಾಯಣ ಎ.ಜಿ 77355 ಫೇಸ್ಬುಕ್ ಪೇಜ್ ಸೇರ್ಪಡೆ wikitext text/x-wiki '''[https://www.facebook.com/groups/154424865994310/?ref=share ಅರಳಾಳು]''' ಒಂದು ಐತಿಹಾಸಿಕ ಪಟ್ಟಣ ಇಲ್ಲಿನ ಸ. ನಂ.61 ರಲ್ಲಿ '''ಶ್ರೀ ನಾರಾಯಣ ಸ್ವಾಮಿ''' ಪುರಾತನ ದೇವಾಲಯವಿದ್ದು ಈ ಗ್ರಾಮವು ಕನಕಪುರ ಪಟ್ಟಣದ ಸಮೀಪವಿರುವ '''ಅರ್ಕಾವತಿ''' '''ನದಿಯ''' ದಡದಲ್ಲಿದೆ. ಈ ಸ್ಥಳವು ಮೂಲತಃ ಗಂಗರ ಅಧೀನದಲ್ಲಿತ್ತು ಮತ್ತು ನಂತರ ಚೋಳರು, ಹೊಯ್ಸಳರ ಅಡಿಯಲ್ಲಿತ್ತು. ದಾಖಲೆಗಳು 1319 ಮತ್ತು 1317 A.D. 👈 <u>'''ಅರಳಲು'''</u> (ಕನಕಪುರ tq; P: 1,397) ಅರ್ಕಾವತಿ (ಕನಕಪುರದಿಂದ 3 ಕಿ.ಮೀ) ದಡದಲ್ಲಿ ನೆಲೆಗೊಂಡಿರುವ ಒಂದು ಪುರಾತನ ಸ್ಥಳವೆಂದು ತೋರುತ್ತದೆ, ವಿಶೇಷವಾಗಿ ವಿಜಯನಗರದ ಆರಂಭದಲ್ಲಿ ಈ ಸ್ಥಳದಲ್ಲಿ ಸುಮಾರು '''ಒಂದು''' <u>'''ಡಜನ್ ವೀರಗಲ್ಲುಗಳನ್ನು'''</u> ಗಣನೆಗೆ ತೆಗೆದುಕೊಂಡಾಗ ರಾಜಕೀಯ ಪ್ರಾಮುಖ್ಯತೆಯನ್ನು ಹೊಂದಿದೆ. . ಹೊಯ್ಸಳ ಬಲ್ಲಾಳ II ರ ಕ್ರಿ.ಶ 1295 ರ ನಾಯಕನಹಳ್ಳಿಯ ದಾಖಲೆಯಲ್ಲಿ ಈ ಸ್ಥಳವನ್ನು '''<u>ಅರುಳಹಳ್ಳಿ</u>''' ಎಂದು ಉಲ್ಲೇಖಿಸಲಾಗಿದೆ. ಈ ಸ್ಥಳದ ಹೆಸರನ್ನು ಅದೇ ಗ್ರಾಮದ ಕ್ರಿ.ಶ.1312 ರ ನಂತರದ ದಾಖಲೆಯಲ್ಲಿ ಸಿಗಲನಾಡು ಅಡಿಯಲ್ಲಿ '<u>'''ಅರುಳಹಾಳು'''</u>' ಎಂದು ಉಲ್ಲೇಖಿಸಲಾಗಿದೆ. ಈ ಸ್ಥಳವು ಸಿಗಲನಾಡ ಪ್ರಭುಗಳ '''ಪ್ರಧಾನ ಕಛೇರಿಯಾಗಿತ್ತು''' (ಅಧ್ಯಾಯ II ನೋಡಿ). ಒಂದು ದಾಖಲೆ (Kn 97) ಕೂಡ '<u>'''ಅರುಳಹಾಳು ರಾಜ್ಯ'ದ'''</u> ಬಗ್ಗೆ ಹೇಳುತ್ತದೆ. ಎಲ್ಲಾ ವೀರಗಲ್ಲುಗಳು ಗ್ರಾಮದ ಸುತ್ತಮುತ್ತಲಿನ ಹೊಲಗಳಲ್ಲಿ ಕಂಡುಬರುತ್ತವೆ ಮತ್ತು ಇವುಗಳಲ್ಲಿ <u>ಚಿಕ್ಕಮರೀಗೌಡನ ಹೊಲದಲ್ಲಿ ಕುದುರೆ ಸವಾರನು ಈಟಿಯನ್ನು ಹಿಡಿದಿದ್ದಾನೆ,</u> ಸುಂದರವಾಗಿ ಉಬ್ಬುಗಳನ್ನು ಕಟ್ಟಿದ್ದಾನೆ. ಅದೇ ಕ್ಷೇತ್ರದಲ್ಲಿ ಪುರಾತನವಾದ <u>ಶಿವ ದೇವಾಲಯದ ಅವಶೇಷಗಳು ಬೃಹತ್ ಶಿವಲಿಂಗದೊಂದಿಗೆ ಪತ್ತೆಯಾಗಿವೆ</u>, ಬಹುಶಃ ಗಂಗರ ಕಾಲದಲ್ಲಿ. ಇಲ್ಲಿರುವ '''ನಾರಾಯಣಸ್ವಾಮಿ''' ದೇವಾಲಯವು ಗಣನೀಯವಾಗಿ ದೊಡ್ಡದಾಗಿದೆ ಮತ್ತು ಅದರ ಹೊರ ಮಂಟಪವು ವಿಜಯನಗರ ಶೈಲಿಯಲ್ಲಿ ಉತ್ತಮವಾದ ಕಂಬಗಳನ್ನು ಹೊಂದಿದೆ ಮತ್ತು ಅವುಗಳ ಮೇಲೆ ಉಬ್ಬು ಶಿಲ್ಪಗಳಿವೆ. '''ನಾರಾಯಣಸ್ವಾಮಿ ಕೊಡುಗೆ ಜಮೀನು ಎಂಬ ಕ್ಷೇತ್ರದಲ್ಲಿ''' 1393 ಎ.ಡಿ.ಯ ಶಾಸನವಿದ್ದು, ಸಿಗಲನಾಡು ರಾಜ ಶಂಗ ಅಪ್ಪನ ಅಡಿಯಲ್ಲಿ ಒಬ್ಬ ಅರುಳಹಾಳ ಮಾರಗೌಡನ ಮಗ ಚಿಕ್ಕ ಅಯಿವಣ್ಣನು ನಾರಾಯಣ ದೇವರಿಗೆ (ಕೆಂ 1 ಸಿ 0) ಕೆಲವು ಭೂದಾನಗಳನ್ನು ಮಾಡಿದನೆಂದು ಹೇಳುತ್ತದೆ. ಇಲ್ಲಿ '''ಫಾಲ್ಗುಣದಲ್ಲಿ ವಾರ್ಷಿಕ ಜಾತ್ರೆ''' ನಡೆಯುತ್ತದೆ. ಇಲ್ಲಿರುವ '''ವೆಂಕಟಸ್ವಾಮಿ ದೇವಾಲಯವು''' ಗಣನೀಯವಾಗಿ ದೊಡ್ಡದಾಗಿದೆ ಮತ್ತು ಹಳೆಯದಾಗಿದೆ, ಮತ್ತು ಇಲ್ಲಿ ಜಾತ್ರೆಯೂ ನಡೆಯುತ್ತದೆ. '''ಬಸವೇಶ್ವರ, ಮಾರಮ್ಮ ಮತ್ತು ಕೊಲ್ಲಾಪುರಮ್ಮ''' ಈ ಸ್ಥಳದ ಇತರ ದೇವಾಲಯಗಳು ಮತ್ತು ದೇಗುಲಗಳಾಗಿವೆ ಮತ್ತು ಕೊನೆಯ ಹೆಸರಿನ ಹಿಂದೆ ಒಂದು ಕ್ಷೇತ್ರದಲ್ಲಿ ಎರಡು ವೀರಗಲ್ಲುಗಳಿವೆ. ನದಿಗೆ ಅಡ್ಡಲಾಗಿ ಒಂದು ಚಪ್ಪಡಿ ಮಂಟಪದಲ್ಲಿ ಇನ್ನೂ ಒಂದು ವೀರಗಲ್ಲು ಮತ್ತು ಹತ್ತಿರದ ಮೈದಾನದಲ್ಲಿ ಇನ್ನೂ ಎರಡು ವೀರಗಲ್ಲುಗಳಿವೆ. ಅಲ್ಲಿ '''ಬಸವಣ್ಣನ''' ಗುಡಿಯೂ ಇದೆ. ಹರಿಜನ ಕಾಲೋನಿಯಲ್ಲಿ ಭೀಕರ ಯುದ್ಧದ ದೃಶ್ಯವನ್ನು ವಿವರಿಸುವ ವೀರಗಲ್ಲು ಇದೆ. ಈ ಸ್ಥಳದ ಇತರ ಎರಡು ಶಾಸನಗಳಲ್ಲಿ, ಗ್ರಾಮದ <u>ಈಶಾನ್ಯದಲ್ಲಿರುವ ಅಗ್ರಹಾರದಲ್ಲಿರುವ</u> ಒಂದು ಕ್ರಿ.ಶ. 1400 ರಲ್ಲಿ ಮಲ್ಲರಾಯನ ಮಗ ವಿಜಯನಗರದ ಹರಿಹರ II ರ ಅಡಿಯಲ್ಲಿ ಮಂತ್ರಿ ಚನ್ನ ಒಡೆಯರ್ ಸ್ಥಳೀಯ ಮಾರಸಮುದ್ರದ ತೊಟ್ಟಿಯ ಸೋಲನ್ನು ಬಲಪಡಿಸುವ ಬಗ್ಗೆ ಮಾತನಾಡುತ್ತಾನೆ. ನಾರಾಯಣದೇವನು ಅರುಳಹಲದಲ್ಲಿ ಆಳುತ್ತಿದ್ದನು. ಕ್ರಿ.ಶ.1390 ​​ರ ಇದೇ ಗ್ರಾಮದ ಮುದ್ದಮ್ಮನ ಹೊಲದಲ್ಲಿನ ಕಲ್ಲಿನ ಮೇಲಿನ ಇನ್ನೊಂದು ಶಾಸನವು ಬುಕ್ಕರಾಯನ ಮಗ ಚನ್ನ ಒಡೆಯರ್ ಮಂತ್ರಿಯಾದ ಸಿದ್ದಯ್ಯನು ಸಿಗಲನಾಡಿನಲ್ಲಿ ಅರಳುಹಾಳನ ಆಳ್ವಿಕೆಯನ್ನು ಒಪ್ಪಿಕೊಂಡನೆಂದು ಹೇಳುತ್ತದೆ ಮತ್ತು ಮುಂದೆ ಮಾರಪ್ಪನ ಮಗ ಮಾರಪ್ಪನು ಹೇಳುತ್ತದೆ. 794 ಕರ್ನಾಟಕ ರಾಜ್ಯ ಗೆಜೆಟಿಯರ್ ಅರಳಹಾಳ್ ಸಿದ್ದಯ್ಯ, ಹೆಗಬೆ ಗುಡ್ಡದಲ್ಲಿ ಗಾಯಗೊಂಡಿದ್ದಾರೆ. ಈ ಸ್ಥಳದಲ್ಲಿ '''ಮಂಟೇಸ್ವಾಮಿಯ''' ಗದ್ದುಗೆಯೂ ಇದೆ. c2dieourl6e643b0wuo80qe3w8gc0db 1111060 1111027 2022-08-01T08:26:28Z ಸತ್ಯ ನಾರಾಯಣ ಎ.ಜಿ 77355 wikitext text/x-wiki '''[https://www.facebook.com/groups/154424865994310/?ref=share ಅರಳಾಳು]''' ಒಂದು ಐತಿಹಾಸಿಕ ಪಟ್ಟಣ ಇಲ್ಲಿನ ಸ. ನಂ.61 ರಲ್ಲಿ '''ಶ್ರೀ ನಾರಾಯಣ ಸ್ವಾಮಿ''' [[ಚಿತ್ರ:ಓಂ_ನಮೋ_ನಾರಾಯಣಾಯ_ನಮಃ.jpg|thumb|ಶ್ರೀ ನಾರಾಯಣಸ್ವಾಮಿ ದೇವಾಲಯ 🛕 ಅರಳಾಳು ಗ್ರಾಮ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ -562117]] ಪುರಾತನ ದೇವಾಲಯವಿದ್ದು ಈ ಗ್ರಾಮವು ಕನಕಪುರ ಪಟ್ಟಣದ ಸಮೀಪವಿರುವ '''ಅರ್ಕಾವತಿ''' '''ನದಿಯ''' ದಡದಲ್ಲಿದೆ. ಈ ಸ್ಥಳವು ಮೂಲತಃ ಗಂಗರ ಅಧೀನದಲ್ಲಿತ್ತು ಮತ್ತು ನಂತರ ಚೋಳರು, ಹೊಯ್ಸಳರ ಅಡಿಯಲ್ಲಿತ್ತು. ದಾಖಲೆಗಳು 1319 ಮತ್ತು 1317 A.D. 👈 <u>'''ಅರಳಲು'''</u> (ಕನಕಪುರ tq; P: 1,397) ಅರ್ಕಾವತಿ (ಕನಕಪುರದಿಂದ 3 ಕಿ.ಮೀ) ದಡದಲ್ಲಿ ನೆಲೆಗೊಂಡಿರುವ ಒಂದು ಪುರಾತನ ಸ್ಥಳವೆಂದು ತೋರುತ್ತದೆ, ವಿಶೇಷವಾಗಿ ವಿಜಯನಗರದ ಆರಂಭದಲ್ಲಿ ಈ ಸ್ಥಳದಲ್ಲಿ ಸುಮಾರು '''ಒಂದು''' <u>'''ಡಜನ್ ವೀರಗಲ್ಲುಗಳನ್ನು'''</u> ಗಣನೆಗೆ ತೆಗೆದುಕೊಂಡಾಗ ರಾಜಕೀಯ ಪ್ರಾಮುಖ್ಯತೆಯನ್ನು ಹೊಂದಿದೆ. . ಹೊಯ್ಸಳ ಬಲ್ಲಾಳ II ರ ಕ್ರಿ.ಶ 1295 ರ ನಾಯಕನಹಳ್ಳಿಯ ದಾಖಲೆಯಲ್ಲಿ ಈ ಸ್ಥಳವನ್ನು '''<u>ಅರುಳಹಳ್ಳಿ</u>''' ಎಂದು ಉಲ್ಲೇಖಿಸಲಾಗಿದೆ. ಈ ಸ್ಥಳದ ಹೆಸರನ್ನು ಅದೇ ಗ್ರಾಮದ ಕ್ರಿ.ಶ.1312 ರ ನಂತರದ ದಾಖಲೆಯಲ್ಲಿ ಸಿಗಲನಾಡು ಅಡಿಯಲ್ಲಿ '<u>'''ಅರುಳಹಾಳು'''</u>' ಎಂದು ಉಲ್ಲೇಖಿಸಲಾಗಿದೆ. ಈ ಸ್ಥಳವು ಸಿಗಲನಾಡ ಪ್ರಭುಗಳ '''ಪ್ರಧಾನ ಕಛೇರಿಯಾಗಿತ್ತು''' (ಅಧ್ಯಾಯ II ನೋಡಿ). ಒಂದು ದಾಖಲೆ (Kn 97) ಕೂಡ '<u>'''ಅರುಳಹಾಳು ರಾಜ್ಯ'ದ'''</u> ಬಗ್ಗೆ ಹೇಳುತ್ತದೆ. ಎಲ್ಲಾ ವೀರಗಲ್ಲುಗಳು ಗ್ರಾಮದ ಸುತ್ತಮುತ್ತಲಿನ ಹೊಲಗಳಲ್ಲಿ ಕಂಡುಬರುತ್ತವೆ ಮತ್ತು ಇವುಗಳಲ್ಲಿ <u>ಚಿಕ್ಕಮರೀಗೌಡನ ಹೊಲದಲ್ಲಿ ಕುದುರೆ ಸವಾರನು ಈಟಿಯನ್ನು ಹಿಡಿದಿದ್ದಾನೆ,</u> ಸುಂದರವಾಗಿ ಉಬ್ಬುಗಳನ್ನು ಕಟ್ಟಿದ್ದಾನೆ. ಅದೇ ಕ್ಷೇತ್ರದಲ್ಲಿ ಪುರಾತನವಾದ <u>ಶಿವ ದೇವಾಲಯದ ಅವಶೇಷಗಳು ಬೃಹತ್ ಶಿವಲಿಂಗದೊಂದಿಗೆ ಪತ್ತೆಯಾಗಿವೆ</u>, ಬಹುಶಃ ಗಂಗರ ಕಾಲದಲ್ಲಿ. ಇಲ್ಲಿರುವ '''ನಾರಾಯಣಸ್ವಾಮಿ''' ದೇವಾಲಯವು ಗಣನೀಯವಾಗಿ ದೊಡ್ಡದಾಗಿದೆ ಮತ್ತು ಅದರ ಹೊರ ಮಂಟಪವು ವಿಜಯನಗರ ಶೈಲಿಯಲ್ಲಿ ಉತ್ತಮವಾದ ಕಂಬಗಳನ್ನು ಹೊಂದಿದೆ ಮತ್ತು ಅವುಗಳ ಮೇಲೆ ಉಬ್ಬು ಶಿಲ್ಪಗಳಿವೆ. '''ನಾರಾಯಣಸ್ವಾಮಿ ಕೊಡುಗೆ ಜಮೀನು ಎಂಬ ಕ್ಷೇತ್ರದಲ್ಲಿ''' 1393 ಎ.ಡಿ.ಯ ಶಾಸನವಿದ್ದು, ಸಿಗಲನಾಡು ರಾಜ ಶಂಗ ಅಪ್ಪನ ಅಡಿಯಲ್ಲಿ ಒಬ್ಬ ಅರುಳಹಾಳ ಮಾರಗೌಡನ ಮಗ ಚಿಕ್ಕ ಅಯಿವಣ್ಣನು ನಾರಾಯಣ ದೇವರಿಗೆ (ಕೆಂ 1 ಸಿ 0) ಕೆಲವು ಭೂದಾನಗಳನ್ನು ಮಾಡಿದನೆಂದು ಹೇಳುತ್ತದೆ. ಇಲ್ಲಿ '''ಫಾಲ್ಗುಣದಲ್ಲಿ ವಾರ್ಷಿಕ ಜಾತ್ರೆ''' ನಡೆಯುತ್ತದೆ. ಇಲ್ಲಿರುವ '''ವೆಂಕಟಸ್ವಾಮಿ ದೇವಾಲಯವು''' ಗಣನೀಯವಾಗಿ ದೊಡ್ಡದಾಗಿದೆ ಮತ್ತು ಹಳೆಯದಾಗಿದೆ, ಮತ್ತು ಇಲ್ಲಿ ಜಾತ್ರೆಯೂ ನಡೆಯುತ್ತದೆ. '''ಬಸವೇಶ್ವರ, ಮಾರಮ್ಮ ಮತ್ತು ಕೊಲ್ಲಾಪುರಮ್ಮ''' ಈ ಸ್ಥಳದ ಇತರ ದೇವಾಲಯಗಳು ಮತ್ತು ದೇಗುಲಗಳಾಗಿವೆ ಮತ್ತು ಕೊನೆಯ ಹೆಸರಿನ ಹಿಂದೆ ಒಂದು ಕ್ಷೇತ್ರದಲ್ಲಿ ಎರಡು ವೀರಗಲ್ಲುಗಳಿವೆ. ನದಿಗೆ ಅಡ್ಡಲಾಗಿ ಒಂದು ಚಪ್ಪಡಿ ಮಂಟಪದಲ್ಲಿ ಇನ್ನೂ ಒಂದು ವೀರಗಲ್ಲು ಮತ್ತು ಹತ್ತಿರದ ಮೈದಾನದಲ್ಲಿ ಇನ್ನೂ ಎರಡು ವೀರಗಲ್ಲುಗಳಿವೆ. ಅಲ್ಲಿ '''ಬಸವಣ್ಣನ''' ಗುಡಿಯೂ ಇದೆ. ಹರಿಜನ ಕಾಲೋನಿಯಲ್ಲಿ ಭೀಕರ ಯುದ್ಧದ ದೃಶ್ಯವನ್ನು ವಿವರಿಸುವ ವೀರಗಲ್ಲು ಇದೆ. ಈ ಸ್ಥಳದ ಇತರ ಎರಡು ಶಾಸನಗಳಲ್ಲಿ, ಗ್ರಾಮದ <u>ಈಶಾನ್ಯದಲ್ಲಿರುವ ಅಗ್ರಹಾರದಲ್ಲಿರುವ</u> ಒಂದು ಕ್ರಿ.ಶ. 1400 ರಲ್ಲಿ ಮಲ್ಲರಾಯನ ಮಗ ವಿಜಯನಗರದ ಹರಿಹರ II ರ ಅಡಿಯಲ್ಲಿ ಮಂತ್ರಿ ಚನ್ನ ಒಡೆಯರ್ ಸ್ಥಳೀಯ ಮಾರಸಮುದ್ರದ ತೊಟ್ಟಿಯ ಸೋಲನ್ನು ಬಲಪಡಿಸುವ ಬಗ್ಗೆ ಮಾತನಾಡುತ್ತಾನೆ. ನಾರಾಯಣದೇವನು ಅರುಳಹಲದಲ್ಲಿ ಆಳುತ್ತಿದ್ದನು. ಕ್ರಿ.ಶ.1390 ​​ರ ಇದೇ ಗ್ರಾಮದ ಮುದ್ದಮ್ಮನ ಹೊಲದಲ್ಲಿನ ಕಲ್ಲಿನ ಮೇಲಿನ ಇನ್ನೊಂದು ಶಾಸನವು ಬುಕ್ಕರಾಯನ ಮಗ ಚನ್ನ ಒಡೆಯರ್ ಮಂತ್ರಿಯಾದ ಸಿದ್ದಯ್ಯನು ಸಿಗಲನಾಡಿನಲ್ಲಿ ಅರಳುಹಾಳನ ಆಳ್ವಿಕೆಯನ್ನು ಒಪ್ಪಿಕೊಂಡನೆಂದು ಹೇಳುತ್ತದೆ ಮತ್ತು ಮುಂದೆ ಮಾರಪ್ಪನ ಮಗ ಮಾರಪ್ಪನು ಹೇಳುತ್ತದೆ. 794 ಕರ್ನಾಟಕ ರಾಜ್ಯ ಗೆಜೆಟಿಯರ್ ಅರಳಹಾಳ್ ಸಿದ್ದಯ್ಯ, ಹೆಗಬೆ ಗುಡ್ಡದಲ್ಲಿ ಗಾಯಗೊಂಡಿದ್ದಾರೆ. ಈ ಸ್ಥಳದಲ್ಲಿ '''ಮಂಟೇಸ್ವಾಮಿಯ''' ಗದ್ದುಗೆಯೂ ಇದೆ. flr2mry1bi7v7o0ip0pb513r6yxjhdh 1111062 1111060 2022-08-01T09:36:56Z ಸತ್ಯ ನಾರಾಯಣ ಎ.ಜಿ 77355 ದೇವಾಲಯದ ಪೋಟೋ wikitext text/x-wiki '''[https://www.facebook.com/groups/154424865994310/?ref=share ಅರಳಾಳು]''' ಒಂದು ಐತಿಹಾಸಿಕ ಪಟ್ಟಣ ಇಲ್ಲಿನ ಸ. ನಂ.61 ರಲ್ಲಿ '''ಶ್ರೀ ನಾರಾಯಣ ಸ್ವಾಮಿ''' [[ಚಿತ್ರ:ಓಂ_ನಮೋ_ನಾರಾಯಣಾಯ_ನಮಃ.jpg|thumb|ಶ್ರೀ ನಾರಾಯಣಸ್ವಾಮಿ ದೇವಾಲಯ 🛕 ಅರಳಾಳು ಗ್ರಾಮ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ -562117]] ಪುರಾತನ ದೇವಾಲಯವಿದ್ದು ಈ ಗ್ರಾಮವು ಕನಕಪುರ ಪಟ್ಟಣದ ಸಮೀಪವಿರುವ '''ಅರ್ಕಾವತಿ''' '''ನದಿಯ''' ದಡದಲ್ಲಿದೆ. ಈ ಸ್ಥಳವು ಮೂಲತಃ ಗಂಗರ ಅಧೀನದಲ್ಲಿತ್ತು ಮತ್ತು ನಂತರ ಚೋಳರು, ಹೊಯ್ಸಳರ ಅಡಿಯಲ್ಲಿತ್ತು. ದಾಖಲೆಗಳು 1319 ಮತ್ತು 1317 A.D. 👈 <u>'''ಅರಳಲು'''</u> (ಕನಕಪುರ tq; P: 1,397) ಅರ್ಕಾವತಿ (ಕನಕಪುರದಿಂದ 3 ಕಿ.ಮೀ) ದಡದಲ್ಲಿ ನೆಲೆಗೊಂಡಿರುವ ಒಂದು ಪುರಾತನ ಸ್ಥಳವೆಂದು ತೋರುತ್ತದೆ, ವಿಶೇಷವಾಗಿ ವಿಜಯನಗರದ ಆರಂಭದಲ್ಲಿ ಈ ಸ್ಥಳದಲ್ಲಿ ಸುಮಾರು '''ಒಂದು''' <u>'''ಡಜನ್ ವೀರಗಲ್ಲುಗಳನ್ನು'''</u> ಗಣನೆಗೆ ತೆಗೆದುಕೊಂಡಾಗ ರಾಜಕೀಯ ಪ್ರಾಮುಖ್ಯತೆಯನ್ನು ಹೊಂದಿದೆ. . ಹೊಯ್ಸಳ ಬಲ್ಲಾಳ II ರ ಕ್ರಿ.ಶ 1295 ರ ನಾಯಕನಹಳ್ಳಿಯ ದಾಖಲೆಯಲ್ಲಿ ಈ ಸ್ಥಳವನ್ನು '''<u>ಅರುಳಹಳ್ಳಿ</u>''' ಎಂದು ಉಲ್ಲೇಖಿಸಲಾಗಿದೆ. ಈ ಸ್ಥಳದ ಹೆಸರನ್ನು ಅದೇ ಗ್ರಾಮದ ಕ್ರಿ.ಶ.1312 ರ ನಂತರದ ದಾಖಲೆಯಲ್ಲಿ ಸಿಗಲನಾಡು ಅಡಿಯಲ್ಲಿ '<u>'''ಅರುಳಹಾಳು'''</u>' ಎಂದು ಉಲ್ಲೇಖಿಸಲಾಗಿದೆ. ಈ ಸ್ಥಳವು ಸಿಗಲನಾಡ ಪ್ರಭುಗಳ '''ಪ್ರಧಾನ ಕಛೇರಿಯಾಗಿತ್ತು''' (ಅಧ್ಯಾಯ II ನೋಡಿ). ಒಂದು ದಾಖಲೆ (Kn 97) ಕೂಡ '<u>'''ಅರುಳಹಾಳು ರಾಜ್ಯ'ದ'''</u> ಬಗ್ಗೆ ಹೇಳುತ್ತದೆ. ಎಲ್ಲಾ ವೀರಗಲ್ಲುಗಳು ಗ್ರಾಮದ ಸುತ್ತಮುತ್ತಲಿನ ಹೊಲಗಳಲ್ಲಿ ಕಂಡುಬರುತ್ತವೆ ಮತ್ತು ಇವುಗಳಲ್ಲಿ <u>ಚಿಕ್ಕಮರೀಗೌಡನ ಹೊಲದಲ್ಲಿ ಕುದುರೆ ಸವಾರನು ಈಟಿಯನ್ನು ಹಿಡಿದಿದ್ದಾನೆ,</u> ಸುಂದರವಾಗಿ ಉಬ್ಬುಗಳನ್ನು ಕಟ್ಟಿದ್ದಾನೆ. ಅದೇ ಕ್ಷೇತ್ರದಲ್ಲಿ ಪುರಾತನವಾದ <u>ಶಿವ ದೇವಾಲಯದ ಅವಶೇಷಗಳು ಬೃಹತ್ ಶಿವಲಿಂಗದೊಂದಿಗೆ ಪತ್ತೆಯಾಗಿವೆ</u>, ಬಹುಶಃ ಗಂಗರ ಕಾಲದಲ್ಲಿ. ಇಲ್ಲಿರುವ '''ನಾರಾಯಣಸ್ವಾಮಿ''' ದೇವಾಲಯವು ಗಣನೀಯವಾಗಿ ದೊಡ್ಡದಾಗಿದೆ ಮತ್ತು ಅದರ ಹೊರ ಮಂಟಪವು ವಿಜಯನಗರ ಶೈಲಿಯಲ್ಲಿ ಉತ್ತಮವಾದ ಕಂಬಗಳನ್ನು ಹೊಂದಿದೆ ಮತ್ತು ಅವುಗಳ ಮೇಲೆ ಉಬ್ಬು ಶಿಲ್ಪಗಳಿವೆ. '''ನಾರಾಯಣಸ್ವಾಮಿ ಕೊಡುಗೆ ಜಮೀನು ಎಂಬ ಕ್ಷೇತ್ರದಲ್ಲಿ''' 1393 ಎ.ಡಿ.ಯ ಶಾಸನವಿದ್ದು, ಸಿಗಲನಾಡು ರಾಜ ಶಂಗ ಅಪ್ಪನ ಅಡಿಯಲ್ಲಿ ಒಬ್ಬ ಅರುಳಹಾಳ ಮಾರಗೌಡನ ಮಗ ಚಿಕ್ಕ ಅಯಿವಣ್ಣನು ನಾರಾಯಣ ದೇವರಿಗೆ (ಕೆಂ 1 ಸಿ 0) ಕೆಲವು ಭೂದಾನಗಳನ್ನು ಮಾಡಿದನೆಂದು ಹೇಳುತ್ತದೆ. ಇಲ್ಲಿ '''ಫಾಲ್ಗುಣದಲ್ಲಿ ವಾರ್ಷಿಕ ಜಾತ್ರೆ''' ನಡೆಯುತ್ತದೆ. ಇಲ್ಲಿರುವ '''ವೆಂಕಟಸ್ವಾಮಿ ದೇವಾಲಯವು''' ಗಣನೀಯವಾಗಿ ದೊಡ್ಡದಾಗಿದೆ ಮತ್ತು ಹಳೆಯದಾಗಿದೆ, ಮತ್ತು ಇಲ್ಲಿ ಜಾತ್ರೆಯೂ ನಡೆಯುತ್ತದೆ. '''ಬಸವೇಶ್ವರ, ಮಾರಮ್ಮ ಮತ್ತು ಕೊಲ್ಲಾಪುರಮ್ಮ''' [[ಚಿತ್ರ:ಕೊಲ್ಲಾಪುರದಮ್ಮ.png|thumb|ಕೊಲ್ಲಾಪುರದಮ್ಮ ದೇವಸ್ಥಾನ]] ಈ ಸ್ಥಳದ ಇತರ ದೇವಾಲಯಗಳು ಮತ್ತು ದೇಗುಲಗಳಾಗಿವೆ ಮತ್ತು ಕೊನೆಯ ಹೆಸರಿನ ಹಿಂದೆ ಒಂದು ಕ್ಷೇತ್ರದಲ್ಲಿ ಎರಡು ವೀರಗಲ್ಲುಗಳಿವೆ. ನದಿಗೆ ಅಡ್ಡಲಾಗಿ ಒಂದು ಚಪ್ಪಡಿ ಮಂಟಪದಲ್ಲಿ ಇನ್ನೂ ಒಂದು ವೀರಗಲ್ಲು ಮತ್ತು ಹತ್ತಿರದ ಮೈದಾನದಲ್ಲಿ ಇನ್ನೂ ಎರಡು ವೀರಗಲ್ಲುಗಳಿವೆ. ಅಲ್ಲಿ '''ಬಸವಣ್ಣನ''' ಗುಡಿಯೂ ಇದೆ. ಹರಿಜನ ಕಾಲೋನಿಯಲ್ಲಿ ಭೀಕರ ಯುದ್ಧದ ದೃಶ್ಯವನ್ನು ವಿವರಿಸುವ ವೀರಗಲ್ಲು ಇದೆ. ಈ ಸ್ಥಳದ ಇತರ ಎರಡು ಶಾಸನಗಳಲ್ಲಿ, ಗ್ರಾಮದ <u>ಈಶಾನ್ಯದಲ್ಲಿರುವ ಅಗ್ರಹಾರದಲ್ಲಿರುವ</u> ಒಂದು ಕ್ರಿ.ಶ. 1400 ರಲ್ಲಿ ಮಲ್ಲರಾಯನ ಮಗ ವಿಜಯನಗರದ ಹರಿಹರ II ರ ಅಡಿಯಲ್ಲಿ ಮಂತ್ರಿ ಚನ್ನ ಒಡೆಯರ್ ಸ್ಥಳೀಯ ಮಾರಸಮುದ್ರದ ತೊಟ್ಟಿಯ ಸೋಲನ್ನು ಬಲಪಡಿಸುವ ಬಗ್ಗೆ ಮಾತನಾಡುತ್ತಾನೆ. ನಾರಾಯಣದೇವನು ಅರುಳಹಲದಲ್ಲಿ ಆಳುತ್ತಿದ್ದನು. ಕ್ರಿ.ಶ.1390 ​​ರ ಇದೇ ಗ್ರಾಮದ ಮುದ್ದಮ್ಮನ ಹೊಲದಲ್ಲಿನ ಕಲ್ಲಿನ ಮೇಲಿನ ಇನ್ನೊಂದು ಶಾಸನವು ಬುಕ್ಕರಾಯನ ಮಗ ಚನ್ನ ಒಡೆಯರ್ ಮಂತ್ರಿಯಾದ ಸಿದ್ದಯ್ಯನು ಸಿಗಲನಾಡಿನಲ್ಲಿ ಅರಳುಹಾಳನ ಆಳ್ವಿಕೆಯನ್ನು ಒಪ್ಪಿಕೊಂಡನೆಂದು ಹೇಳುತ್ತದೆ ಮತ್ತು ಮುಂದೆ ಮಾರಪ್ಪನ ಮಗ ಮಾರಪ್ಪನು ಹೇಳುತ್ತದೆ. 794 ಕರ್ನಾಟಕ ರಾಜ್ಯ ಗೆಜೆಟಿಯರ್ ಅರಳಹಾಳ್ ಸಿದ್ದಯ್ಯ, ಹೆಗಬೆ ಗುಡ್ಡದಲ್ಲಿ ಗಾಯಗೊಂಡಿದ್ದಾರೆ. ಈ ಸ್ಥಳದಲ್ಲಿ '''ಮಂಟೇಸ್ವಾಮಿಯ''' ಗದ್ದುಗೆಯೂ ಇದೆ. jhd4h5onptmi53etd64uxedp6tfkcop 1111088 1111062 2022-08-01T11:23:32Z ಸತ್ಯ ನಾರಾಯಣ ಎ.ಜಿ 77355 ದೇವಾಲಯದ ಪೋಟೋ wikitext text/x-wiki '''[https://www.facebook.com/groups/154424865994310/?ref=share ಅರಳಾಳು]''' ಒಂದು ಐತಿಹಾಸಿಕ ಪಟ್ಟಣ ಇಲ್ಲಿನ ಸ. ನಂ.61 ರಲ್ಲಿ '''ಶ್ರೀ ನಾರಾಯಣ ಸ್ವಾಮಿ''' [[ಚಿತ್ರ:ಓಂ_ನಮೋ_ನಾರಾಯಣಾಯ_ನಮಃ.jpg|thumb|ಶ್ರೀ ನಾರಾಯಣಸ್ವಾಮಿ ದೇವಾಲಯ 🛕 ಅರಳಾಳು ಗ್ರಾಮ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ -562117]] ಪುರಾತನ ದೇವಾಲಯವಿದ್ದು ಈ ಗ್ರಾಮವು ಕನಕಪುರ ಪಟ್ಟಣದ ಸಮೀಪವಿರುವ '''ಅರ್ಕಾವತಿ''' '''ನದಿಯ''' ದಡದಲ್ಲಿದೆ. ಈ ಸ್ಥಳವು ಮೂಲತಃ ಗಂಗರ ಅಧೀನದಲ್ಲಿತ್ತು ಮತ್ತು ನಂತರ ಚೋಳರು, ಹೊಯ್ಸಳರ ಅಡಿಯಲ್ಲಿತ್ತು. ದಾಖಲೆಗಳು 1319 ಮತ್ತು 1317 A.D. 👈 <u>'''ಅರಳಲು'''</u> (ಕನಕಪುರ tq; P: 1,397) ಅರ್ಕಾವತಿ (ಕನಕಪುರದಿಂದ 3 ಕಿ.ಮೀ) ದಡದಲ್ಲಿ ನೆಲೆಗೊಂಡಿರುವ ಒಂದು ಪುರಾತನ ಸ್ಥಳವೆಂದು ತೋರುತ್ತದೆ, ವಿಶೇಷವಾಗಿ ವಿಜಯನಗರದ ಆರಂಭದಲ್ಲಿ ಈ ಸ್ಥಳದಲ್ಲಿ ಸುಮಾರು [[ಚಿತ್ರ:ವೀರಗಲ್ಲು.jpg|thumb|ವೀರಗಲ್ಲು]] ಗಣನೆಗೆ ತೆಗೆದುಕೊಂಡಾಗ ರಾಜಕೀಯ ಪ್ರಾಮುಖ್ಯತೆಯನ್ನು ಹೊಂದಿದೆ. . ಹೊಯ್ಸಳ ಬಲ್ಲಾಳ II ರ ಕ್ರಿ.ಶ 1295 ರ ನಾಯಕನಹಳ್ಳಿಯ ದಾಖಲೆಯಲ್ಲಿ ಈ ಸ್ಥಳವನ್ನು '''<u>ಅರುಳಹಳ್ಳಿ</u>''' ಎಂದು ಉಲ್ಲೇಖಿಸಲಾಗಿದೆ. ಈ ಸ್ಥಳದ ಹೆಸರನ್ನು ಅದೇ ಗ್ರಾಮದ ಕ್ರಿ.ಶ.1312 ರ ನಂತರದ ದಾಖಲೆಯಲ್ಲಿ ಸಿಗಲನಾಡು ಅಡಿಯಲ್ಲಿ '<u>'''ಅರುಳಹಾಳು'''</u>' ಎಂದು ಉಲ್ಲೇಖಿಸಲಾಗಿದೆ. ಈ ಸ್ಥಳವು ಸಿಗಲನಾಡ ಪ್ರಭುಗಳ '''ಪ್ರಧಾನ ಕಛೇರಿಯಾಗಿತ್ತು''' (ಅಧ್ಯಾಯ II ನೋಡಿ). ಒಂದು ದಾಖಲೆ (Kn 97) ಕೂಡ '<u>'''ಅರುಳಹಾಳು ರಾಜ್ಯ'ದ'''</u> ಬಗ್ಗೆ ಹೇಳುತ್ತದೆ. ಎಲ್ಲಾ ವೀರಗಲ್ಲುಗಳು ಗ್ರಾಮದ ಸುತ್ತಮುತ್ತಲಿನ ಹೊಲಗಳಲ್ಲಿ ಕಂಡುಬರುತ್ತವೆ ಮತ್ತು ಇವುಗಳಲ್ಲಿ <u>ಚಿಕ್ಕಮರೀಗೌಡನ ಹೊಲದಲ್ಲಿ ಕುದುರೆ ಸವಾರನು ಈಟಿಯನ್ನು ಹಿಡಿದಿದ್ದಾನೆ,</u> ಸುಂದರವಾಗಿ ಉಬ್ಬುಗಳನ್ನು ಕಟ್ಟಿದ್ದಾನೆ. ಅದೇ ಕ್ಷೇತ್ರದಲ್ಲಿ ಪುರಾತನವಾದ <u>ಶಿವ ದೇವಾಲಯದ ಅವಶೇಷಗಳು ಬೃಹತ್ ಶಿವಲಿಂಗದೊಂದಿಗೆ ಪತ್ತೆಯಾಗಿವೆ</u>, ಬಹುಶಃ ಗಂಗರ ಕಾಲದಲ್ಲಿ. ಇಲ್ಲಿರುವ '''<u>ನಾರಾಯಣಸ್ವಾಮಿ</u>''' ದೇವಾಲಯವು [[ಚಿತ್ರ:ಶ್ರೀ_ನಾರಾಯಣ_ಸ್ವಾಮಿ.jpg|thumb|ಶ್ರೀ ನಾರಾಯಣ ಸ್ವಾಮಿ]] [[ಚಿತ್ರ:ಶ್ರೀ_ನಾರಾಯಣ_ಸ್ವಾಮಿ_ದೇವಾಲಯದ_ನೋಟ.jpg|thumb|ಶ್ರೀ ನಾರಾಯಣ ಸ್ವಾಮಿ ದೇವಾಲಯದ ನೋಟ]] ಗಣನೀಯವಾಗಿ ದೊಡ್ಡದಾಗಿದೆ ಮತ್ತು ಅದರ ಹೊರ ಮಂಟಪವು ವಿಜಯನಗರ ಶೈಲಿಯಲ್ಲಿ ಉತ್ತಮವಾದ ಕಂಬಗಳನ್ನು ಹೊಂದಿದೆ ಮತ್ತು ಅವುಗಳ ಮೇಲೆ ಉಬ್ಬು ಶಿಲ್ಪಗಳಿವೆ. [[ಚಿತ್ರ:ಚೋಳರ_ಶಿಲ್ಪ_ಕಲೆಗಳು.jpg|thumb|ಚೋಳರ ಶಿಲ್ಪ ಕಲೆಗಳು]] [[ಚಿತ್ರ:ಚೋಳರ_ಶಿಲ್ಪ.jpg|thumb|ಚೋಳರ ಶಿಲ್ಪ]] [[ಚಿತ್ರ:ಚೋಳರ_ಶಿಲ್ಪ_ಕಲೆ.jpg|thumb|ಚೋಳರ ಶಿಲ್ಪ ಕಲೆ]] '''ನಾರಾಯಣಸ್ವಾಮಿ ಕೊಡುಗೆ ಜಮೀನು ಎಂಬ ಕ್ಷೇತ್ರದಲ್ಲಿ''' 1393 ಎ.ಡಿ.ಯ ಶಾಸನವಿದ್ದು, ಸಿಗಲನಾಡು ರಾಜ ಶಂಗ ಅಪ್ಪನ ಅಡಿಯಲ್ಲಿ ಒಬ್ಬ ಅರುಳಹಾಳ ಮಾರಗೌಡನ ಮಗ ಚಿಕ್ಕ ಅಯಿವಣ್ಣನು ನಾರಾಯಣ ದೇವರಿಗೆ (ಕೆಂ 1 ಸಿ 0) ಕೆಲವು ಭೂದಾನಗಳನ್ನು ಮಾಡಿದನೆಂದು ಹೇಳುತ್ತದೆ. ಇಲ್ಲಿ '''<u>ಫಾಲ್ಗುಣದಲ್ಲಿ ವಾರ್ಷಿಕ ಜಾತ್ರೆ</u>''' ನಡೆಯುತ್ತದೆ. ಇಲ್ಲಿರುವ '''ವೆಂಕಟಸ್ವಾಮಿ ದೇವಾಲಯವು''' ಗಣನೀಯವಾಗಿ ದೊಡ್ಡದಾಗಿದೆ ಮತ್ತು ಹಳೆಯದಾಗಿದೆ, ಮತ್ತು ಇಲ್ಲಿ ಜಾತ್ರೆಯೂ ನಡೆಯುತ್ತದೆ. '''<u>ಬಸವೇಶ್ವರ</u>''' [[ಚಿತ್ರ:ಬಸವೇಶ್ವರ.jpg|thumb|ಬಸವೇಶ್ವರ ದೇವಸ್ಥಾನ]] '''<u>ಮಾರಮ್ಮ</u>''' '''<u>ಮಾರಮ್ಮ</u>''' [[ಚಿತ್ರ:ಮಾರಮ್ಮ.jpg|thumb|ಅರಳಾಳು, ಕನಕಪುರ, ರಾಮನಗರ ಜಿಲ್ಲೆ]] '''<u>ಕೊಲ್ಲಾಪುರದಮ್ಮ</u>''' [[ಚಿತ್ರ:ಕೊಲ್ಲಾಪುರದಮ್ಮ.png|thumb|ಕೊಲ್ಲಾಪುರದಮ್ಮ ದೇವಸ್ಥಾನ]] ಬಸವೇಶ್ವರ, ಮಾರಮ್ಮ, ಕೊಲ್ಲಾಪುರದಮ್ಮ ಈ ಸ್ಥಳದ ಇತರ ದೇವಾಲಯಗಳು ಮತ್ತು ದೇಗುಲಗಳಾಗಿವೆ ಮತ್ತು ಕೊನೆಯ ಹೆಸರಿನ ಹಿಂದೆ ಒಂದು ಕ್ಷೇತ್ರದಲ್ಲಿ ಎರಡು ವೀರಗಲ್ಲುಗಳಿವೆ. ನದಿಗೆ ಅಡ್ಡಲಾಗಿ ಒಂದು ಚಪ್ಪಡಿ ಮಂಟಪದಲ್ಲಿ ಇನ್ನೂ ಒಂದು ವೀರಗಲ್ಲು ಮತ್ತು ಹತ್ತಿರದ ಮೈದಾನದಲ್ಲಿ ಇನ್ನೂ ಎರಡು ವೀರಗಲ್ಲುಗಳಿವೆ. ಅಲ್ಲಿ '''ಬಸವಣ್ಣನ''' ಗುಡಿಯೂ ಇದೆ. ಹರಿಜನ ಕಾಲೋನಿಯಲ್ಲಿ ಭೀಕರ ಯುದ್ಧದ ದೃಶ್ಯವನ್ನು ವಿವರಿಸುವ ವೀರಗಲ್ಲು ಇದೆ. ಈ ಸ್ಥಳದ ಇತರ ಎರಡು ಶಾಸನಗಳಲ್ಲಿ, ಗ್ರಾಮದ <u>ಈಶಾನ್ಯದಲ್ಲಿರುವ ಅಗ್ರಹಾರದಲ್ಲಿರುವ</u> ಒಂದು ಕ್ರಿ.ಶ. 1400 ರಲ್ಲಿ ಮಲ್ಲರಾಯನ ಮಗ ವಿಜಯನಗರದ ಹರಿಹರ II ರ ಅಡಿಯಲ್ಲಿ ಮಂತ್ರಿ ಚನ್ನ ಒಡೆಯರ್ ಸ್ಥಳೀಯ ಮಾರಸಮುದ್ರದ ತೊಟ್ಟಿಯ ಸೋಲನ್ನು ಬಲಪಡಿಸುವ ಬಗ್ಗೆ ಮಾತನಾಡುತ್ತಾನೆ. ನಾರಾಯಣದೇವನು ಅರುಳಹಲದಲ್ಲಿ ಆಳುತ್ತಿದ್ದನು. ಕ್ರಿ.ಶ.1390 ​​ರ ಇದೇ ಗ್ರಾಮದ ಮುದ್ದಮ್ಮನ ಹೊಲದಲ್ಲಿನ ಕಲ್ಲಿನ ಮೇಲಿನ ಇನ್ನೊಂದು ಶಾಸನವು ಬುಕ್ಕರಾಯನ ಮಗ ಚನ್ನ ಒಡೆಯರ್ ಮಂತ್ರಿಯಾದ ಸಿದ್ದಯ್ಯನು ಸಿಗಲನಾಡಿನಲ್ಲಿ ಅರಳುಹಾಳನ ಆಳ್ವಿಕೆಯನ್ನು ಒಪ್ಪಿಕೊಂಡನೆಂದು ಹೇಳುತ್ತದೆ ಮತ್ತು ಮುಂದೆ ಮಾರಪ್ಪನ ಮಗ ಮಾರಪ್ಪನು ಹೇಳುತ್ತದೆ. 794 ಕರ್ನಾಟಕ ರಾಜ್ಯ ಗೆಜೆಟಿಯರ್ ಅರಳಹಾಳ್ ಸಿದ್ದಯ್ಯ, ಹೆಗಬೆ ಗುಡ್ಡದಲ್ಲಿ ಗಾಯಗೊಂಡಿದ್ದಾರೆ. ಈ ಸ್ಥಳದಲ್ಲಿ '''ಮಂಟೇಸ್ವಾಮಿಯ''' ಗದ್ದುಗೆಯೂ ಇದೆ. etxv3x0v3zxjkehc9yvu6bkt37ria2h 1111090 1111088 2022-08-01T11:41:49Z ಸತ್ಯ ನಾರಾಯಣ ಎ.ಜಿ 77355 ದೇವಾಲಯದ ಪೋಟೋ wikitext text/x-wiki '''[https://www.facebook.com/groups/154424865994310/?ref=share ಅರಳಾಳು]''' ಒಂದು ಐತಿಹಾಸಿಕ ಪಟ್ಟಣ ಇಲ್ಲಿನ ಸ. ನಂ.61 ರಲ್ಲಿ '''ಶ್ರೀ ನಾರಾಯಣ ಸ್ವಾಮಿ''' [[ಚಿತ್ರ:ಓಂ_ನಮೋ_ನಾರಾಯಣಾಯ_ನಮಃ.jpg|thumb|ಶ್ರೀ ನಾರಾಯಣಸ್ವಾಮಿ ದೇವಾಲಯ 🛕 ಅರಳಾಳು ಗ್ರಾಮ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ -562117]] ಪುರಾತನ ದೇವಾಲಯವಿದ್ದು ಈ ಗ್ರಾಮವು ಕನಕಪುರ ಪಟ್ಟಣದ ಸಮೀಪವಿರುವ '''ಅರ್ಕಾವತಿ''' '''ನದಿಯ''' ದಡದಲ್ಲಿದೆ. ಈ ಸ್ಥಳವು ಮೂಲತಃ ಗಂಗರ ಅಧೀನದಲ್ಲಿತ್ತು ಮತ್ತು ನಂತರ ಚೋಳರು, ಹೊಯ್ಸಳರ ಅಡಿಯಲ್ಲಿತ್ತು. ದಾಖಲೆಗಳು 1319 ಮತ್ತು 1317 A.D. 👈 <u>'''ಅರಳಲು'''</u> (ಕನಕಪುರ tq; P: 1,397) ಅರ್ಕಾವತಿ (ಕನಕಪುರದಿಂದ 3 ಕಿ.ಮೀ) ದಡದಲ್ಲಿ ನೆಲೆಗೊಂಡಿರುವ ಒಂದು ಪುರಾತನ ಸ್ಥಳವೆಂದು ತೋರುತ್ತದೆ, ವಿಶೇಷವಾಗಿ ವಿಜಯನಗರದ ಆರಂಭದಲ್ಲಿ ಈ ಸ್ಥಳದಲ್ಲಿ ಸುಮಾರು [[ಚಿತ್ರ:ವೀರಗಲ್ಲು.jpg|thumb|ವೀರಗಲ್ಲು]] ಗಣನೆಗೆ ತೆಗೆದುಕೊಂಡಾಗ ರಾಜಕೀಯ ಪ್ರಾಮುಖ್ಯತೆಯನ್ನು ಹೊಂದಿದೆ. . ಹೊಯ್ಸಳ ಬಲ್ಲಾಳ II ರ ಕ್ರಿ.ಶ 1295 ರ ನಾಯಕನಹಳ್ಳಿಯ ದಾಖಲೆಯಲ್ಲಿ ಈ ಸ್ಥಳವನ್ನು '''<u>ಅರುಳಹಳ್ಳಿ</u>''' ಎಂದು ಉಲ್ಲೇಖಿಸಲಾಗಿದೆ. ಈ ಸ್ಥಳದ ಹೆಸರನ್ನು ಅದೇ ಗ್ರಾಮದ ಕ್ರಿ.ಶ.1312 ರ ನಂತರದ ದಾಖಲೆಯಲ್ಲಿ ಸಿಗಲನಾಡು ಅಡಿಯಲ್ಲಿ '<u>'''ಅರುಳಹಾಳು'''</u>' ಎಂದು ಉಲ್ಲೇಖಿಸಲಾಗಿದೆ. ಈ ಸ್ಥಳವು ಸಿಗಲನಾಡ ಪ್ರಭುಗಳ '''ಪ್ರಧಾನ ಕಛೇರಿಯಾಗಿತ್ತು''' (ಅಧ್ಯಾಯ II ನೋಡಿ). ಒಂದು ದಾಖಲೆ (Kn 97) ಕೂಡ '<u>'''ಅರುಳಹಾಳು ರಾಜ್ಯ'ದ'''</u> ಬಗ್ಗೆ ಹೇಳುತ್ತದೆ. ಎಲ್ಲಾ ವೀರಗಲ್ಲುಗಳು ಗ್ರಾಮದ ಸುತ್ತಮುತ್ತಲಿನ ಹೊಲಗಳಲ್ಲಿ ಕಂಡುಬರುತ್ತವೆ ಮತ್ತು ಇವುಗಳಲ್ಲಿ <u>ಚಿಕ್ಕಮರೀಗೌಡನ ಹೊಲದಲ್ಲಿ ಕುದುರೆ ಸವಾರನು ಈಟಿಯನ್ನು ಹಿಡಿದಿದ್ದಾನೆ,</u> ಸುಂದರವಾಗಿ ಉಬ್ಬುಗಳನ್ನು ಕಟ್ಟಿದ್ದಾನೆ. ಅದೇ ಕ್ಷೇತ್ರದಲ್ಲಿ ಪುರಾತನವಾದ <u>ಶಿವ ದೇವಾಲಯದ ಅವಶೇಷಗಳು ಬೃಹತ್ ಶಿವಲಿಂಗದೊಂದಿಗೆ ಪತ್ತೆಯಾಗಿವೆ</u>, ಬಹುಶಃ ಗಂಗರ ಕಾಲದಲ್ಲಿ. ಇಲ್ಲಿರುವ '''<u>ನಾರಾಯಣಸ್ವಾಮಿ</u>''' ದೇವಾಲಯವು [[ಚಿತ್ರ:ಶ್ರೀ_ನಾರಾಯಣ_ಸ್ವಾಮಿ.jpg|thumb|ಶ್ರೀ ನಾರಾಯಣ ಸ್ವಾಮಿ]] [[ಚಿತ್ರ:ಶ್ರೀ_ನಾರಾಯಣ_ಸ್ವಾಮಿ_ದೇವಾಲಯದ_ನೋಟ.jpg|thumb|ಶ್ರೀ ನಾರಾಯಣ ಸ್ವಾಮಿ ದೇವಾಲಯದ ನೋಟ]] ಗಣನೀಯವಾಗಿ ದೊಡ್ಡದಾಗಿದೆ ಮತ್ತು ಅದರ ಹೊರ ಮಂಟಪವು ವಿಜಯನಗರ ಶೈಲಿಯಲ್ಲಿ ಉತ್ತಮವಾದ ಕಂಬಗಳನ್ನು ಹೊಂದಿದೆ ಮತ್ತು ಅವುಗಳ ಮೇಲೆ ಉಬ್ಬು ಶಿಲ್ಪಗಳಿವೆ. [[ಚಿತ್ರ:ಚೋಳರ_ಶಿಲ್ಪ_ಕಲೆಗಳು.jpg|thumb|ಚೋಳರ ಶಿಲ್ಪ ಕಲೆಗಳು]] [[ಚಿತ್ರ:ಚೋಳರ_ಶಿಲ್ಪ.jpg|thumb|ಚೋಳರ ಶಿಲ್ಪ]] [[ಚಿತ್ರ:ಚೋಳರ_ಶಿಲ್ಪ_ಕಲೆ.jpg|thumb|ಚೋಳರ ಶಿಲ್ಪ ಕಲೆ]] '''ನಾರಾಯಣಸ್ವಾಮಿ ಕೊಡುಗೆ ಜಮೀನು ಎಂಬ ಕ್ಷೇತ್ರದಲ್ಲಿ''' 1393 ಎ.ಡಿ.ಯ ಶಾಸನವಿದ್ದು, ಸಿಗಲನಾಡು ರಾಜ ಶಂಗ ಅಪ್ಪನ ಅಡಿಯಲ್ಲಿ ಒಬ್ಬ ಅರುಳಹಾಳ ಮಾರಗೌಡನ ಮಗ ಚಿಕ್ಕ ಅಯಿವಣ್ಣನು ನಾರಾಯಣ ದೇವರಿಗೆ (ಕೆಂ 1 ಸಿ 0) ಕೆಲವು ಭೂದಾನಗಳನ್ನು ಮಾಡಿದನೆಂದು ಹೇಳುತ್ತದೆ. ಇಲ್ಲಿ '''<u>ಫಾಲ್ಗುಣದಲ್ಲಿ ವಾರ್ಷಿಕ ಜಾತ್ರೆ</u>''' ನಡೆಯುತ್ತದೆ. ಇಲ್ಲಿರುವ '''ವೆಂಕಟಸ್ವಾಮಿ ದೇವಾಲಯವು''' ಗಣನೀಯವಾಗಿ ದೊಡ್ಡದಾಗಿದೆ ಮತ್ತು ಹಳೆಯದಾಗಿದೆ, ಮತ್ತು ಇಲ್ಲಿ ಜಾತ್ರೆಯೂ ನಡೆಯುತ್ತದೆ. '''<u>ಬಸವೇಶ್ವರ</u>''' [[ಚಿತ್ರ:ಬಸವೇಶ್ವರ.jpg|thumb|ಬಸವೇಶ್ವರ ದೇವಸ್ಥಾನ]] '''<u>ಮಾರಮ್ಮ</u>''' '''<u>ಮಾರಮ್ಮ</u>''' [[ಚಿತ್ರ:ಮಾರಮ್ಮ.jpg|thumb|ಅರಳಾಳು, ಕನಕಪುರ, ರಾಮನಗರ ಜಿಲ್ಲೆ]] '''<u>ಕೊಲ್ಲಾಪುರದಮ್ಮ</u>''' [[ಚಿತ್ರ:ಕೊಲ್ಲಾಪುರದಮ್ಮ.png|thumb|ಕೊಲ್ಲಾಪುರದಮ್ಮ ದೇವಸ್ಥಾನ]] ಬಸವೇಶ್ವರ, ಮಾರಮ್ಮ, ಕೊಲ್ಲಾಪುರದಮ್ಮ ಈ ಸ್ಥಳದ ಇತರ ದೇವಾಲಯಗಳು ಮತ್ತು ದೇಗುಲಗಳಾಗಿವೆ ಮತ್ತು ಕೊನೆಯ ಹೆಸರಿನ ಹಿಂದೆ ಒಂದು ಕ್ಷೇತ್ರದಲ್ಲಿ ಎರಡು ವೀರಗಲ್ಲುಗಳಿವೆ. ನದಿಗೆ ಅಡ್ಡಲಾಗಿ ಒಂದು ಚಪ್ಪಡಿ ಮಂಟಪದಲ್ಲಿ ಇನ್ನೂ ಒಂದು ವೀರಗಲ್ಲು ಮತ್ತು ಹತ್ತಿರದ ಮೈದಾನದಲ್ಲಿ ಇನ್ನೂ ಎರಡು ವೀರಗಲ್ಲುಗಳಿವೆ. ಅಲ್ಲಿ '''ಬಸವಣ್ಣನ''' ಗುಡಿಯೂ ಇದೆ. ಹರಿಜನ ಕಾಲೋನಿಯಲ್ಲಿ ಭೀಕರ ಯುದ್ಧದ ದೃಶ್ಯವನ್ನು ವಿವರಿಸುವ ವೀರಗಲ್ಲು ಇದೆ. ಈ ಸ್ಥಳದ ಇತರ ಎರಡು ಶಾಸನಗಳಲ್ಲಿ, ಗ್ರಾಮದ <u>ಈಶಾನ್ಯದಲ್ಲಿರುವ ಅಗ್ರಹಾರದಲ್ಲಿರುವ</u> ಒಂದು ಕ್ರಿ.ಶ. 1400 ರಲ್ಲಿ ಮಲ್ಲರಾಯನ ಮಗ ವಿಜಯನಗರದ ಹರಿಹರ II ರ ಅಡಿಯಲ್ಲಿ ಮಂತ್ರಿ ಚನ್ನ ಒಡೆಯರ್ ಸ್ಥಳೀಯ ಮಾರಸಮುದ್ರದ ತೊಟ್ಟಿಯ ಸೋಲನ್ನು ಬಲಪಡಿಸುವ ಬಗ್ಗೆ ಮಾತನಾಡುತ್ತಾನೆ. ನಾರಾಯಣದೇವನು ಅರುಳಹಲದಲ್ಲಿ ಆಳುತ್ತಿದ್ದನು. ಕ್ರಿ.ಶ.1390 ​​ರ ಇದೇ ಗ್ರಾಮದ ಮುದ್ದಮ್ಮನ ಹೊಲದಲ್ಲಿನ ಕಲ್ಲಿನ ಮೇಲಿನ ಇನ್ನೊಂದು ಶಾಸನವು ಬುಕ್ಕರಾಯನ ಮಗ ಚನ್ನ ಒಡೆಯರ್ ಮಂತ್ರಿಯಾದ ಸಿದ್ದಯ್ಯನು ಸಿಗಲನಾಡಿನಲ್ಲಿ ಅರಳುಹಾಳನ ಆಳ್ವಿಕೆಯನ್ನು ಒಪ್ಪಿಕೊಂಡನೆಂದು ಹೇಳುತ್ತದೆ ಮತ್ತು ಮುಂದೆ ಮಾರಪ್ಪನ ಮಗ ಮಾರಪ್ಪನು ಹೇಳುತ್ತದೆ. 794 ಕರ್ನಾಟಕ ರಾಜ್ಯ ಗೆಜೆಟಿಯರ್ ಅರಳಹಾಳ್ ಸಿದ್ದಯ್ಯ, ಹೆಗಬೆ ಗುಡ್ಡದಲ್ಲಿ ಗಾಯಗೊಂಡಿದ್ದಾರೆ. ಈ ಸ್ಥಳದಲ್ಲಿ '''ಮಂಟೇಸ್ವಾಮಿಯ''' ಗದ್ದುಗೆಯೂ ಇದೆ. [[ಚಿತ್ರ:ಮಂಟೆಸ್ವಾಮಿ_ದೇವಸ್ಥಾನ.jpg|thumb|ಮಂಟೆಸ್ವಾಮಿ ದೇವಸ್ಥಾನ]] [[ಚಿತ್ರ:ಮಂಟೆಸ್ವಾಮಿ_ಗದ್ದುಗೆ.jpg|thumb|ಮಂಟೆಸ್ವಾಮಿ ಗದ್ದುಗೆ]] [[ಚಿತ್ರ:ಮಂಟೆಸ್ವಾಮಿ_ಉತ್ಸವ_ಮೂರ್ತಿ.jpg|thumb|ಮಂಟೆಸ್ವಾಮಿ ಉತ್ಸವ ಮೂರ್ತಿ]] . nr03isfroyzqdd7gp3ch7wvgizxlr5k ಸದಸ್ಯರ ಚರ್ಚೆಪುಟ:Shabbir kazi 3 144134 1111032 2022-07-31T18:50:42Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Shabbir kazi}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೮:೫೦, ೩೧ ಜುಲೈ ೨೦೨೨ (UTC) 4z6cqwmtch9fzdq3nr7xlwj5e1t9w6p ಸದಸ್ಯರ ಚರ್ಚೆಪುಟ:Girishh97 3 144135 1111039 2022-08-01T02:40:04Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Girishh97}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೨:೪೦, ೧ ಆಗಸ್ಟ್ ೨೦೨೨ (UTC) 563t8a1wxj47p8476v321qt3eir036d ಸದಸ್ಯರ ಚರ್ಚೆಪುಟ:ಸಂತೋಷ್ ಎಂ ನೋಟದವರ್ 3 144136 1111040 2022-08-01T02:41:39Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=ಸಂತೋಷ್ ಎಂ ನೋಟದವರ್}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೨:೪೧, ೧ ಆಗಸ್ಟ್ ೨೦೨೨ (UTC) 7ywwewggh3m60md9xmameaqvjh80qub ಮುಗ್ವಾ ಸುಬ್ರಹ್ಮಣ್ಯ ದೇವಸ್ಥಾನ 0 144137 1111053 2022-08-01T07:00:11Z VISMAYA 24X7 77356 ಮುಗ್ವಾ ಸುಬ್ರಹ್ಮಣ್ಯ ದೇವಸ್ಥಾನದ ಕುರಿತು ಹೊಸದಾಗಿ ಮಾಹಿತಿ ಸೇರಿಸಲಾಗಿದೆ. wikitext text/x-wiki ಸುಬ್ರಹ್ಮಣ್ಯ ಕ್ಷೇತ್ರವೆಂದ ತಕ್ಷಣ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಕಡೆಗೆ ನಮ್ಮ ಗಮನ ಹರಿಯುತ್ತದೆ. ಆದರೆ ಆ ಕ್ಷೇತ್ರಕ್ಕಿಂತ ಪುರಾತನವಾದ, ಅದರಷ್ಟೇ ಶಕ್ತಿಶಾಲಿಯಾದ ಸುಬ್ರಹ್ಮಣ್ಯ ಕ್ಷೇತ್ರ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮದಲ್ಲಿದೆ. ಹೌದು, ಇದು ಪ್ರಸಿದ್ದ ನಾಗಕ್ಷೇತ್ರಗಳಲ್ಲೊಂದು. ಹೀಗಾಗಿ ನಾಗರಪಂಚಮಿಗೆ ಇಲ್ಲಿ ಜನಸಾಗರವೇ ಹರಿದುಬರುತ್ತದೆ. ಇಲ್ಲಿ ನಾಗರ ಕಲ್ಲಿಗೆ ನೈವೇದ್ಯ ನೀಡಿ, ಹಾಲಿನ ಅಭಿಷೇಕ ಮಾಡಿ, ಇಡಿಯಾದ ಬಾಳೆಗೊನೆ, ಅಡಿಕೆ ಹಿಂಗಾರ, ತೆಂಗಿನಕಾಯಿಗಳನ್ನು ನೈವೇದ್ಯವಾಗಿ ಅರ್ಪಿಸಿ ಭಕ್ತರು ತಮ್ಮ ಸಂಕಷ್ಟಗಳನ್ನು ಅರಿಕೆ ಮಾಡಿಕೊಳ್ಳುತ್ತಾರೆ. ನಾಗರ ಹಾವಿನ ದೋಷಗಳ ಪರಿಹಾರಕ್ಕೆ ಈ ಕ್ಷೇತ್ರಕ್ಕೆ ಹರಕೆ ಹೇಳಿಕೊಂಡರೆ ಪರಿಹಾರ ದೊರೆಯುತ್ತದೆ, ಹಾವಿನ ದೊಷ ದೂರವಾಗುತ್ತದೆ ಎಂಬುದು ಪ್ರತೀತಿ. == ನಾರದಮುನಿಗಳಿಂದ ಪ್ರತಿಷ್ಠಾಪನೆ == ಈ ದೇವಾಲಯ ನಾರದಮುನಿಗಳಿಂದ ಪ್ರತಿಷ್ಠಾಪನೆಯಾಗಿದ್ದು ಎಂಬ ಉಲ್ಲೇಖವಿದೆ. ಇಲ್ಲಿ ಬಂದು ಸೇವೆ ಸಲ್ಲಿಸಿದ್ರೆ ಭಕ್ತರ ಇಷ್ರ‍್ಥ ಸಿದ್ಧಿಸುತ್ತದೆ ಎಂಬುದು ನಂಬಿಕೆ. ಪ್ರತರ‍್ಷ ಚಂಪಾ ಷಷ್ಠಿಯಂದು ವಿಶೇಷ ಉತ್ಸವ ಜರುಗುತ್ತದೆ. ಪಲ್ಲಕ್ಕಿ ಉತ್ಸವ, ಬೆಳಿಗ್ಗೆ, ಸಂಜೆ ಮತ್ತು ರಾತ್ರಿ ಹೀಗೆ ಮೂರು ಸಲ ಪ್ರಾಕಾರ ಬಲಿ ನಡೆಯುತ್ತದೆ. ಮಕರ ಸಂಕ್ರರಣದoದು ವಿಶೆಷ ಪೂಜೆ, ಅಲಂಕಾರ, ಪಲ್ಲಕ್ಕಿ ಉತ್ಸವ ರಂಗಪೂಜೆ ಮತ್ತು ಮೂರು ಸಲ ಬಲಿಗಳು ನಡೆಯುತ್ತವೆ. ಸ್ಕಂದ ಪುರಾಣದ ಸಹ್ಯಖಂಡದಲ್ಲಿ ಈ ಕ್ಷೇತ್ರದ ಮಹಿಮೆ ಬಣ್ಣಿಸಲ್ಪಟ್ಟಿದೆ. ಪ್ರಾಚೀನಕಾಲದಲ್ಲಿ ನೈಮಿಷಾರಣ್ಯವು ಋಷಿಮುನಿಗಳ ಆವಾಸವೂ ಧ್ಯಾನ, ತಪಸ್ಸು, ಭಗವತ್ ಚಿಂತನೆಗಳ ಕೇಂದ್ರವೂ ಆಗಿತ್ತಂತೆ ಈ ಕ್ಷೇತ್ರ. ಈ ಸ್ಥಳದಲ್ಲಿ ಬಾಲಸುಬ್ರಹ್ಮಣ್ಯ, ಗೋಪಾಲಕೃಷ್ಣ, ಶ್ವೇತಾಂಬಿಕಾ ದೇವತೆಗಳ ಆವಾಸವಿದೆ. ಲೋಕ ಸಂಚಾರಿಗಳಾದ ನಾರದಮುನಿಗಳು ಒಮ್ಮೆ ಗೋಕರ್ಣಕ್ಕೆ ಆಗಮಿಸಿ ಮಹಾಬಲೇಶ್ವರನ ದರ್ಶನ ಪಡೆದು ದಕ್ಷಿಣಾಭಿಮುಖವಾಗಿ ಸಂಚರಿಸುತ್ತಾ ವಿಶೇಷ ಶಕ್ತಿ ಪ್ರಾಪ್ತಿಗಾಗಿ ಅಲೆದಾಡುತ್ತಿದ್ದರು. ಈ ವೇಳೆ ಶರಾವತಿ ನದಿಯ ಉಪನದಿಯಾದ ಪಂಚಮುಖಿ ಹೊಳೆ ದಂಡೆಯಲ್ಲಿ ಶ್ರೀಗೋಪಾಲಕೃಷ್ಣನ ಸಾನಿಧ್ಯ ಕಂಡು ಧನ್ಯರಾದರು. ಅಲ್ಲಿ ಕೆಲಕಾಲ ನೆಲೆಸಿ ಮುಂದಕ್ಕೆ ಪ್ರಯಾಣಿಸಿದಾಗ ಸುಬ್ರಹ್ಮಣ್ಯ ಸ್ವಾಮಿಯ ಆವಾಸವಿದ್ದು ಈ ಸ್ಥಳದಲ್ಲಿ ಸುಬ್ರಹ್ಮಣ್ಯನ ಮೂರ್ತಿಯನ್ನು ಪ್ರತಿಷ್ಠಾಪಿಸುವಂತೆ ಅಶರೀರವಾಣಿಯಾಯಿತು. ಅನತಿ ದೂರದಲ್ಲಿಯೇ ಅವರಿಗೆ ಏಕಮುಖ , ದ್ವಿಬಾಹುಗಳಿಂದ ಶೋಭಿತವಾದ ಸುಬ್ರಹ್ಮಣ್ಯನ ಶಿಲಾಮೂರ್ತಿ ಗೋಚರಿಸಿತು. ಆಗ ನಾರದರು ಸ್ಥಳೀಯ ಪುರೋಹಿತರ ಸಹಾಯದಿಂದ 9 ದಿನಗಳ ಪರ್ಯಂತ ಪಂಚರಾತ್ರಾ ವಿಧಿ ಮೂಲಕ ಸುಬ್ರಹ್ಮಣ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಬಾಲಸುಬ್ರಹ್ಮಣ್ಯನೆಂದು ಕರೆದರು. == ನಾಗರಪಂಚಮಿಯoದು ವಿಶೇಷ ಪೂಜೆ == ಚರ್ಮರೋಗ ನಿವಾರಣೆ, ಸಂತಾನಪ್ರಾಪ್ತಿ , ದುಸ್ವಪ್ನ ದೂರೀಕರಣ, ವೈವಾಹಿಕ ಸಂಬoಧ ಪ್ರಾಪ್ತಿ, ಉದ್ಯೋಗ ಮತ್ತು ವ್ಯವಹಾರ ವೃದ್ಧಿಗೆ ಜನ ಹರಕೆ ಹೊತ್ತು ಇಲ್ಲಿಗೆ ಆಗಮಿಸುತ್ತಾರೆ. ಬೆಳ್ಳಿ, ಕಂಚು, ತಾಮ್ರಗಳ ತೊಟ್ಟಿಲು, ಸುಬ್ರಹ್ಮಣ್ಯ ಮೂರ್ತಿ, ನಾಗ ದೇವರ ಮೂರ್ತಿಗಳನ್ನು ಹರಕೆಯಾಗಿ ಅರ್ಪಿಸುತ್ತಾರೆ. ಮತ್ತು ತುಪ್ಪದ ದೀಪಗಳನ್ನು ಹಚ್ಚುವ ಮೂಲಕ ತಮ್ಮ ಭಕ್ತಿ ಭಾವವನ್ನು ಮೆರೆಯುತ್ತಾರೆ. ನಾಗ ದೋಷ ಮುಕ್ತಿಗಾಗಿ ಹಲಾರು ಜಿಲ್ಲೆ ಮತ್ತು ಇತರೆ ಜಿಲ್ಲೆಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ತೀರ್ಥ ಪ್ರಸಾಧ ಸ್ವೀಕರಿಸುತ್ತಾರೆ. ಭಕ್ತರು ನಾಗರಪೂರ್ತಿಗಳನ್ನು ಪ್ರತಿಷ್ಟಾಪಿಸಲು ಪ್ರತ್ಯೇಕವಾಗಿ ನಾಗವನ ನಿರ್ಮಿಸಲಾಗಿದ್ದು 4000 ಕ್ಕೂ ಅಧಿಕ ನಾಗರ ಕಲ್ಲುಗಳಿವೆ. ಸರ್ಪ ಸಂಸ್ಕಾರವನ್ನು ಹೊರತುಪಡಿಸಿ ಎಲ್ಲಾ ಬಗೆಯ ಪೂಜೆಗಳು ಶ್ರೀ ಕ್ಷೇತ್ರ ಮುಗ್ವಾದಲ್ಲಿ ಜರುಗುತ್ತವೆ. == ಸುಬ್ರಹ್ಮಣ್ಯ ತೀರ್ಥವೆಂಬ ಪುಷ್ಕರಣಿ == ದೇಗುಲದ ಎದುರು ಸುಬ್ರಹ್ಮಣ್ಯ ತೀರ್ಥವೆಂಬ ಪುಷ್ಕರಣಿಯನ್ನು ನಿರ್ಮಿಸಿ ನಿತ್ಯ ಪೂಜೆಗೆ ಏರ್ಪಾಟು ಮಾಡಿ ಮುಂದಕ್ಕೆ ಸಂಚಾರ ಕೈಗೊಂಡರು ಎಂಬುದು ನಂಬಿಕೆ. ನಾಗರ ಪಂಚಮಿ ಬಹಳ ವಿಶೇಷವಾದದ್ದು. ನಾಗವನದಲ್ಲಿ ವಿಶೇಷ ಸೇವೆಗಳು ನಡೆಯುತ್ತವೆ. ನಾಗವನದಲ್ಲಿ ಯಾರೂ ನಾಗದೇವರನ್ನ ಪ್ರತಿಷ್ಠೆ ಮಾಡಿದ್ದಾರೋ ಅವರು ನಾಗರಪಂಚಮಿಯoದು ಬಂದು ಸೇವೆ ಸಲ್ಲಿಸುತ್ತಾರೆ. 3plwf2eg7dk4h2xa40ewrdykuezdfuu 1111054 1111053 2022-08-01T07:02:17Z VISMAYA 24X7 77356 wikitext text/x-wiki ಸುಬ್ರಹ್ಮಣ್ಯ ಕ್ಷೇತ್ರವೆಂದ ತಕ್ಷಣ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಕಡೆಗೆ ನಮ್ಮ ಗಮನ ಹರಿಯುತ್ತದೆ. ಆದರೆ ಆ ಕ್ಷೇತ್ರಕ್ಕಿಂತ ಪುರಾತನವಾದ, ಅದರಷ್ಟೇ ಶಕ್ತಿಶಾಲಿಯಾದ ಸುಬ್ರಹ್ಮಣ್ಯ ಕ್ಷೇತ್ರ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮದಲ್ಲಿದೆ. ಹೌದು, [https://vismaya24x7.com/27821/2022/ ಮುಗ್ವಾ ಸುಬ್ರಹ್ಮಣ್ಯ ದೇವಸ್ಥಾನ] ಪ್ರಸಿದ್ದ ನಾಗಕ್ಷೇತ್ರಗಳಲ್ಲೊಂದು. ಹೀಗಾಗಿ ನಾಗರಪಂಚಮಿಗೆ ಇಲ್ಲಿ ಜನಸಾಗರವೇ ಹರಿದುಬರುತ್ತದೆ. ಇಲ್ಲಿ ನಾಗರ ಕಲ್ಲಿಗೆ ನೈವೇದ್ಯ ನೀಡಿ, ಹಾಲಿನ ಅಭಿಷೇಕ ಮಾಡಿ, ಇಡಿಯಾದ ಬಾಳೆಗೊನೆ, ಅಡಿಕೆ ಹಿಂಗಾರ, ತೆಂಗಿನಕಾಯಿಗಳನ್ನು ನೈವೇದ್ಯವಾಗಿ ಅರ್ಪಿಸಿ ಭಕ್ತರು ತಮ್ಮ ಸಂಕಷ್ಟಗಳನ್ನು ಅರಿಕೆ ಮಾಡಿಕೊಳ್ಳುತ್ತಾರೆ. ನಾಗರ ಹಾವಿನ ದೋಷಗಳ ಪರಿಹಾರಕ್ಕೆ ಈ ಕ್ಷೇತ್ರಕ್ಕೆ ಹರಕೆ ಹೇಳಿಕೊಂಡರೆ ಪರಿಹಾರ ದೊರೆಯುತ್ತದೆ, ಹಾವಿನ ದೊಷ ದೂರವಾಗುತ್ತದೆ ಎಂಬುದು ಪ್ರತೀತಿ. == ನಾರದಮುನಿಗಳಿಂದ ಪ್ರತಿಷ್ಠಾಪನೆ == ಮುಗ್ವಾ ಸುಬ್ರಹ್ಮಣ್ಯ ದೇವಸ್ಥಾನ ನಾರದಮುನಿಗಳಿಂದ ಪ್ರತಿಷ್ಠಾಪನೆಯಾಗಿದ್ದು ಎಂಬ ಉಲ್ಲೇಖವಿದೆ. ಇಲ್ಲಿ ಬಂದು ಸೇವೆ ಸಲ್ಲಿಸಿದ್ರೆ ಭಕ್ತರ ಇಷ್ರ‍್ಥ ಸಿದ್ಧಿಸುತ್ತದೆ ಎಂಬುದು ನಂಬಿಕೆ. ಪ್ರತರ‍್ಷ ಚಂಪಾ ಷಷ್ಠಿಯಂದು ವಿಶೇಷ ಉತ್ಸವ ಜರುಗುತ್ತದೆ. ಪಲ್ಲಕ್ಕಿ ಉತ್ಸವ, ಬೆಳಿಗ್ಗೆ, ಸಂಜೆ ಮತ್ತು ರಾತ್ರಿ ಹೀಗೆ ಮೂರು ಸಲ ಪ್ರಾಕಾರ ಬಲಿ ನಡೆಯುತ್ತದೆ. ಮಕರ ಸಂಕ್ರರಣದoದು ವಿಶೆಷ ಪೂಜೆ, ಅಲಂಕಾರ, ಪಲ್ಲಕ್ಕಿ ಉತ್ಸವ ರಂಗಪೂಜೆ ಮತ್ತು ಮೂರು ಸಲ ಬಲಿಗಳು ನಡೆಯುತ್ತವೆ. ಸ್ಕಂದ ಪುರಾಣದ ಸಹ್ಯಖಂಡದಲ್ಲಿ ಈ ಕ್ಷೇತ್ರದ ಮಹಿಮೆ ಬಣ್ಣಿಸಲ್ಪಟ್ಟಿದೆ. ಪ್ರಾಚೀನಕಾಲದಲ್ಲಿ ನೈಮಿಷಾರಣ್ಯವು ಋಷಿಮುನಿಗಳ ಆವಾಸವೂ ಧ್ಯಾನ, ತಪಸ್ಸು, ಭಗವತ್ ಚಿಂತನೆಗಳ ಕೇಂದ್ರವೂ ಆಗಿತ್ತಂತೆ ಈ ಕ್ಷೇತ್ರ. ಈ ಸ್ಥಳದಲ್ಲಿ ಬಾಲಸುಬ್ರಹ್ಮಣ್ಯ, ಗೋಪಾಲಕೃಷ್ಣ, ಶ್ವೇತಾಂಬಿಕಾ ದೇವತೆಗಳ ಆವಾಸವಿದೆ. ಲೋಕ ಸಂಚಾರಿಗಳಾದ ನಾರದಮುನಿಗಳು ಒಮ್ಮೆ ಗೋಕರ್ಣಕ್ಕೆ ಆಗಮಿಸಿ ಮಹಾಬಲೇಶ್ವರನ ದರ್ಶನ ಪಡೆದು ದಕ್ಷಿಣಾಭಿಮುಖವಾಗಿ ಸಂಚರಿಸುತ್ತಾ ವಿಶೇಷ ಶಕ್ತಿ ಪ್ರಾಪ್ತಿಗಾಗಿ ಅಲೆದಾಡುತ್ತಿದ್ದರು. ಈ ವೇಳೆ ಶರಾವತಿ ನದಿಯ ಉಪನದಿಯಾದ ಪಂಚಮುಖಿ ಹೊಳೆ ದಂಡೆಯಲ್ಲಿ ಶ್ರೀಗೋಪಾಲಕೃಷ್ಣನ ಸಾನಿಧ್ಯ ಕಂಡು ಧನ್ಯರಾದರು. ಅಲ್ಲಿ ಕೆಲಕಾಲ ನೆಲೆಸಿ ಮುಂದಕ್ಕೆ ಪ್ರಯಾಣಿಸಿದಾಗ ಸುಬ್ರಹ್ಮಣ್ಯ ಸ್ವಾಮಿಯ ಆವಾಸವಿದ್ದು ಈ ಸ್ಥಳದಲ್ಲಿ ಸುಬ್ರಹ್ಮಣ್ಯನ ಮೂರ್ತಿಯನ್ನು ಪ್ರತಿಷ್ಠಾಪಿಸುವಂತೆ ಅಶರೀರವಾಣಿಯಾಯಿತು. ಅನತಿ ದೂರದಲ್ಲಿಯೇ ಅವರಿಗೆ ಏಕಮುಖ , ದ್ವಿಬಾಹುಗಳಿಂದ ಶೋಭಿತವಾದ ಸುಬ್ರಹ್ಮಣ್ಯನ ಶಿಲಾಮೂರ್ತಿ ಗೋಚರಿಸಿತು. ಆಗ ನಾರದರು ಸ್ಥಳೀಯ ಪುರೋಹಿತರ ಸಹಾಯದಿಂದ 9 ದಿನಗಳ ಪರ್ಯಂತ ಪಂಚರಾತ್ರಾ ವಿಧಿ ಮೂಲಕ ಸುಬ್ರಹ್ಮಣ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಬಾಲಸುಬ್ರಹ್ಮಣ್ಯನೆಂದು ಕರೆದರು. == ನಾಗರಪಂಚಮಿಯoದು ವಿಶೇಷ ಪೂಜೆ == ಚರ್ಮರೋಗ ನಿವಾರಣೆ, ಸಂತಾನಪ್ರಾಪ್ತಿ , ದುಸ್ವಪ್ನ ದೂರೀಕರಣ, ವೈವಾಹಿಕ ಸಂಬoಧ ಪ್ರಾಪ್ತಿ, ಉದ್ಯೋಗ ಮತ್ತು ವ್ಯವಹಾರ ವೃದ್ಧಿಗೆ ಜನ ಹರಕೆ ಹೊತ್ತು ಇಲ್ಲಿಗೆ ಆಗಮಿಸುತ್ತಾರೆ. ಬೆಳ್ಳಿ, ಕಂಚು, ತಾಮ್ರಗಳ ತೊಟ್ಟಿಲು, ಸುಬ್ರಹ್ಮಣ್ಯ ಮೂರ್ತಿ, ನಾಗ ದೇವರ ಮೂರ್ತಿಗಳನ್ನು ಹರಕೆಯಾಗಿ ಅರ್ಪಿಸುತ್ತಾರೆ. ಮತ್ತು ತುಪ್ಪದ ದೀಪಗಳನ್ನು ಹಚ್ಚುವ ಮೂಲಕ ತಮ್ಮ ಭಕ್ತಿ ಭಾವವನ್ನು ಮೆರೆಯುತ್ತಾರೆ. ನಾಗ ದೋಷ ಮುಕ್ತಿಗಾಗಿ ಹಲಾರು ಜಿಲ್ಲೆ ಮತ್ತು ಇತರೆ ಜಿಲ್ಲೆಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ತೀರ್ಥ ಪ್ರಸಾಧ ಸ್ವೀಕರಿಸುತ್ತಾರೆ. ಭಕ್ತರು ನಾಗರಪೂರ್ತಿಗಳನ್ನು ಪ್ರತಿಷ್ಟಾಪಿಸಲು ಪ್ರತ್ಯೇಕವಾಗಿ ನಾಗವನ ನಿರ್ಮಿಸಲಾಗಿದ್ದು 4000 ಕ್ಕೂ ಅಧಿಕ ನಾಗರ ಕಲ್ಲುಗಳಿವೆ. ಸರ್ಪ ಸಂಸ್ಕಾರವನ್ನು ಹೊರತುಪಡಿಸಿ ಎಲ್ಲಾ ಬಗೆಯ ಪೂಜೆಗಳು ಶ್ರೀ ಕ್ಷೇತ್ರ ಮುಗ್ವಾದಲ್ಲಿ ಜರುಗುತ್ತವೆ. == ಸುಬ್ರಹ್ಮಣ್ಯ ತೀರ್ಥವೆಂಬ ಪುಷ್ಕರಣಿ == ದೇಗುಲದ ಎದುರು ಸುಬ್ರಹ್ಮಣ್ಯ ತೀರ್ಥವೆಂಬ ಪುಷ್ಕರಣಿಯನ್ನು ನಿರ್ಮಿಸಿ ನಿತ್ಯ ಪೂಜೆಗೆ ಏರ್ಪಾಟು ಮಾಡಿ ಮುಂದಕ್ಕೆ ಸಂಚಾರ ಕೈಗೊಂಡರು ಎಂಬುದು ನಂಬಿಕೆ. [https://vismaya24x7.com/27821/2022/ ನಾಗರಪಂಚಮಿ] ಬಹಳ ವಿಶೇಷವಾದದ್ದು. ನಾಗವನದಲ್ಲಿ ವಿಶೇಷ ಸೇವೆಗಳು ನಡೆಯುತ್ತವೆ. ನಾಗವನದಲ್ಲಿ ಯಾರೂ ನಾಗದೇವರನ್ನ ಪ್ರತಿಷ್ಠೆ ಮಾಡಿದ್ದಾರೋ ಅವರು ನಾಗರಪಂಚಮಿಯoದು ಬಂದು ಸೇವೆ ಸಲ್ಲಿಸುತ್ತಾರೆ. crixkmbeykt9mw2nav6uwy244oe1mz3 1111055 1111054 2022-08-01T07:05:17Z VISMAYA 24X7 77356 wikitext text/x-wiki ಸುಬ್ರಹ್ಮಣ್ಯ ಕ್ಷೇತ್ರವೆಂದ ತಕ್ಷಣ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಕಡೆಗೆ ನಮ್ಮ ಗಮನ ಹರಿಯುತ್ತದೆ. ಆದರೆ ಆ ಕ್ಷೇತ್ರಕ್ಕಿಂತ ಪುರಾತನವಾದ, ಅದರಷ್ಟೇ ಶಕ್ತಿಶಾಲಿಯಾದ ಸುಬ್ರಹ್ಮಣ್ಯ ಕ್ಷೇತ್ರ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮದಲ್ಲಿದೆ. ಹೌದು, [https://vismaya24x7.com/27821/2022/ ಮುಗ್ವಾ ಸುಬ್ರಹ್ಮಣ್ಯ ದೇವಸ್ಥಾನ] ಪ್ರಸಿದ್ದ ನಾಗಕ್ಷೇತ್ರಗಳಲ್ಲೊಂದು. ಹೀಗಾಗಿ ನಾಗರಪಂಚಮಿಗೆ ಇಲ್ಲಿ ಜನಸಾಗರವೇ ಹರಿದುಬರುತ್ತದೆ. ಇಲ್ಲಿ ನಾಗರ ಕಲ್ಲಿಗೆ ನೈವೇದ್ಯ ನೀಡಿ, ಹಾಲಿನ ಅಭಿಷೇಕ ಮಾಡಿ, ಇಡಿಯಾದ ಬಾಳೆಗೊನೆ, ಅಡಿಕೆ ಹಿಂಗಾರ, ತೆಂಗಿನಕಾಯಿಗಳನ್ನು ನೈವೇದ್ಯವಾಗಿ ಅರ್ಪಿಸಿ ಭಕ್ತರು ತಮ್ಮ ಸಂಕಷ್ಟಗಳನ್ನು ಅರಿಕೆ ಮಾಡಿಕೊಳ್ಳುತ್ತಾರೆ. ನಾಗರ ಹಾವಿನ ದೋಷಗಳ ಪರಿಹಾರಕ್ಕೆ ಈ ಕ್ಷೇತ್ರಕ್ಕೆ ಹರಕೆ ಹೇಳಿಕೊಂಡರೆ ಪರಿಹಾರ ದೊರೆಯುತ್ತದೆ, ಹಾವಿನ ದೊಷ ದೂರವಾಗುತ್ತದೆ ಎಂಬುದು ಪ್ರತೀತಿ. == ನಾರದಮುನಿಗಳಿಂದ ಪ್ರತಿಷ್ಠಾಪನೆ == ಮುಗ್ವಾ ಸುಬ್ರಹ್ಮಣ್ಯ ದೇವಸ್ಥಾನ ನಾರದಮುನಿಗಳಿಂದ ಪ್ರತಿಷ್ಠಾಪನೆಯಾಗಿದ್ದು ಎಂಬ ಉಲ್ಲೇಖವಿದೆ. ಇಲ್ಲಿ ಬಂದು ಸೇವೆ ಸಲ್ಲಿಸಿದ್ರೆ ಭಕ್ತರ ಇಷ್ರ‍್ಥ ಸಿದ್ಧಿಸುತ್ತದೆ ಎಂಬುದು ನಂಬಿಕೆ. ಪ್ರತರ‍್ಷ ಚಂಪಾ ಷಷ್ಠಿಯಂದು ವಿಶೇಷ ಉತ್ಸವ ಜರುಗುತ್ತದೆ. ಪಲ್ಲಕ್ಕಿ ಉತ್ಸವ, ಬೆಳಿಗ್ಗೆ, ಸಂಜೆ ಮತ್ತು ರಾತ್ರಿ ಹೀಗೆ ಮೂರು ಸಲ ಪ್ರಾಕಾರ ಬಲಿ ನಡೆಯುತ್ತದೆ. ಮಕರ ಸಂಕ್ರರಣದoದು ವಿಶೆಷ ಪೂಜೆ, ಅಲಂಕಾರ, ಪಲ್ಲಕ್ಕಿ ಉತ್ಸವ ರಂಗಪೂಜೆ ಮತ್ತು ಮೂರು ಸಲ ಬಲಿಗಳು ನಡೆಯುತ್ತವೆ. ಸ್ಕಂದ ಪುರಾಣದ ಸಹ್ಯಖಂಡದಲ್ಲಿ ಈ ಕ್ಷೇತ್ರದ ಮಹಿಮೆ ಬಣ್ಣಿಸಲ್ಪಟ್ಟಿದೆ. ಪ್ರಾಚೀನಕಾಲದಲ್ಲಿ ನೈಮಿಷಾರಣ್ಯವು ಋಷಿಮುನಿಗಳ ಆವಾಸವೂ ಧ್ಯಾನ, ತಪಸ್ಸು, ಭಗವತ್ ಚಿಂತನೆಗಳ ಕೇಂದ್ರವೂ ಆಗಿತ್ತಂತೆ ಈ ಕ್ಷೇತ್ರ. ಈ ಸ್ಥಳದಲ್ಲಿ ಬಾಲಸುಬ್ರಹ್ಮಣ್ಯ, ಗೋಪಾಲಕೃಷ್ಣ, ಶ್ವೇತಾಂಬಿಕಾ ದೇವತೆಗಳ ಆವಾಸವಿದೆ. ಲೋಕ ಸಂಚಾರಿಗಳಾದ ನಾರದಮುನಿಗಳು ಒಮ್ಮೆ ಗೋಕರ್ಣಕ್ಕೆ ಆಗಮಿಸಿ ಮಹಾಬಲೇಶ್ವರನ ದರ್ಶನ ಪಡೆದು ದಕ್ಷಿಣಾಭಿಮುಖವಾಗಿ ಸಂಚರಿಸುತ್ತಾ ವಿಶೇಷ ಶಕ್ತಿ ಪ್ರಾಪ್ತಿಗಾಗಿ ಅಲೆದಾಡುತ್ತಿದ್ದರು. ಈ ವೇಳೆ ಶರಾವತಿ ನದಿಯ ಉಪನದಿಯಾದ ಪಂಚಮುಖಿ ಹೊಳೆ ದಂಡೆಯಲ್ಲಿ ಶ್ರೀಗೋಪಾಲಕೃಷ್ಣನ ಸಾನಿಧ್ಯ ಕಂಡು ಧನ್ಯರಾದರು. ಅಲ್ಲಿ ಕೆಲಕಾಲ ನೆಲೆಸಿ ಮುಂದಕ್ಕೆ ಪ್ರಯಾಣಿಸಿದಾಗ ಸುಬ್ರಹ್ಮಣ್ಯ ಸ್ವಾಮಿಯ ಆವಾಸವಿದ್ದು ಈ ಸ್ಥಳದಲ್ಲಿ ಸುಬ್ರಹ್ಮಣ್ಯನ ಮೂರ್ತಿಯನ್ನು ಪ್ರತಿಷ್ಠಾಪಿಸುವಂತೆ ಅಶರೀರವಾಣಿಯಾಯಿತು. ಅನತಿ ದೂರದಲ್ಲಿಯೇ ಅವರಿಗೆ ಏಕಮುಖ , ದ್ವಿಬಾಹುಗಳಿಂದ ಶೋಭಿತವಾದ ಸುಬ್ರಹ್ಮಣ್ಯನ ಶಿಲಾಮೂರ್ತಿ ಗೋಚರಿಸಿತು. ಆಗ ನಾರದರು ಸ್ಥಳೀಯ ಪುರೋಹಿತರ ಸಹಾಯದಿಂದ 9 ದಿನಗಳ ಪರ್ಯಂತ ಪಂಚರಾತ್ರಾ ವಿಧಿ ಮೂಲಕ ಸುಬ್ರಹ್ಮಣ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಬಾಲಸುಬ್ರಹ್ಮಣ್ಯನೆಂದು ಕರೆದರು. == ನಾಗರಪಂಚಮಿಯoದು ವಿಶೇಷ ಪೂಜೆ == ಚರ್ಮರೋಗ ನಿವಾರಣೆ, ಸಂತಾನಪ್ರಾಪ್ತಿ , ದುಸ್ವಪ್ನ ದೂರೀಕರಣ, ವೈವಾಹಿಕ ಸಂಬoಧ ಪ್ರಾಪ್ತಿ, ಉದ್ಯೋಗ ಮತ್ತು ವ್ಯವಹಾರ ವೃದ್ಧಿಗೆ ಜನ ಹರಕೆ ಹೊತ್ತು ಇಲ್ಲಿಗೆ ಆಗಮಿಸುತ್ತಾರೆ. ಬೆಳ್ಳಿ, ಕಂಚು, ತಾಮ್ರಗಳ ತೊಟ್ಟಿಲು, ಸುಬ್ರಹ್ಮಣ್ಯ ಮೂರ್ತಿ, ನಾಗ ದೇವರ ಮೂರ್ತಿಗಳನ್ನು ಹರಕೆಯಾಗಿ ಅರ್ಪಿಸುತ್ತಾರೆ. ಮತ್ತು ತುಪ್ಪದ ದೀಪಗಳನ್ನು ಹಚ್ಚುವ ಮೂಲಕ ತಮ್ಮ ಭಕ್ತಿ ಭಾವವನ್ನು ಮೆರೆಯುತ್ತಾರೆ. ನಾಗ ದೋಷ ಮುಕ್ತಿಗಾಗಿ ಹಲಾರು ಜಿಲ್ಲೆ ಮತ್ತು ಇತರೆ ಜಿಲ್ಲೆಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ತೀರ್ಥ ಪ್ರಸಾಧ ಸ್ವೀಕರಿಸುತ್ತಾರೆ. ಭಕ್ತರು ನಾಗರಪೂರ್ತಿಗಳನ್ನು ಪ್ರತಿಷ್ಟಾಪಿಸಲು ಪ್ರತ್ಯೇಕವಾಗಿ ನಾಗವನ ನಿರ್ಮಿಸಲಾಗಿದ್ದು 4000 ಕ್ಕೂ ಅಧಿಕ ನಾಗರ ಕಲ್ಲುಗಳಿವೆ. ಸರ್ಪ ಸಂಸ್ಕಾರವನ್ನು ಹೊರತುಪಡಿಸಿ ಎಲ್ಲಾ ಬಗೆಯ ಪೂಜೆಗಳು ಶ್ರೀ ಕ್ಷೇತ್ರ ಮುಗ್ವಾದಲ್ಲಿ ಜರುಗುತ್ತವೆ. == ಸುಬ್ರಹ್ಮಣ್ಯ ತೀರ್ಥವೆಂಬ ಪುಷ್ಕರಣಿ == ದೇಗುಲದ ಎದುರು ಸುಬ್ರಹ್ಮಣ್ಯ ತೀರ್ಥವೆಂಬ ಪುಷ್ಕರಣಿಯನ್ನು ನಿರ್ಮಿಸಿ ನಿತ್ಯ ಪೂಜೆಗೆ ಏರ್ಪಾಟು ಮಾಡಿ ಮುಂದಕ್ಕೆ ಸಂಚಾರ ಕೈಗೊಂಡರು ಎಂಬುದು ನಂಬಿಕೆ. [https://vismaya24x7.com/27821/2022/ ನಾಗರಪಂಚಮಿ] ಬಹಳ ವಿಶೇಷವಾದದ್ದು. ನಾಗವನದಲ್ಲಿ ವಿಶೇಷ ಸೇವೆಗಳು ನಡೆಯುತ್ತವೆ. ನಾಗವನದಲ್ಲಿ ಯಾರೂ ನಾಗದೇವರನ್ನ ಪ್ರತಿಷ್ಠೆ ಮಾಡಿದ್ದಾರೋ ಅವರು ನಾಗರಪಂಚಮಿಯoದು ಬಂದು ಸೇವೆ ಸಲ್ಲಿಸುತ್ತಾರೆ. == ಆಕರ == https://vismaya24x7.com s7l1d4snt24mgea1i77hkcyqwt8kluy 1111056 1111055 2022-08-01T07:07:48Z VISMAYA 24X7 77356 wikitext text/x-wiki ಸುಬ್ರಹ್ಮಣ್ಯ ಕ್ಷೇತ್ರವೆಂದ ತಕ್ಷಣ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಕಡೆಗೆ ನಮ್ಮ ಗಮನ ಹರಿಯುತ್ತದೆ. ಆದರೆ ಆ ಕ್ಷೇತ್ರಕ್ಕಿಂತ ಪುರಾತನವಾದ, ಅದರಷ್ಟೇ ಶಕ್ತಿಶಾಲಿಯಾದ ಸುಬ್ರಹ್ಮಣ್ಯ ಕ್ಷೇತ್ರ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮದಲ್ಲಿದೆ. ಹೌದು, [https://vismaya24x7.com/27821/2022/ ಮುಗ್ವಾ ಸುಬ್ರಹ್ಮಣ್ಯ ದೇವಸ್ಥಾನ] ಪ್ರಸಿದ್ದ ನಾಗಕ್ಷೇತ್ರಗಳಲ್ಲೊಂದು. ಹೀಗಾಗಿ ನಾಗರಪಂಚಮಿಗೆ ಇಲ್ಲಿ ಜನಸಾಗರವೇ ಹರಿದುಬರುತ್ತದೆ. ಇಲ್ಲಿ ನಾಗರ ಕಲ್ಲಿಗೆ ನೈವೇದ್ಯ ನೀಡಿ, ಹಾಲಿನ ಅಭಿಷೇಕ ಮಾಡಿ, ಇಡಿಯಾದ ಬಾಳೆಗೊನೆ, ಅಡಿಕೆ ಹಿಂಗಾರ, ತೆಂಗಿನಕಾಯಿಗಳನ್ನು ನೈವೇದ್ಯವಾಗಿ ಅರ್ಪಿಸಿ ಭಕ್ತರು ತಮ್ಮ ಸಂಕಷ್ಟಗಳನ್ನು ಅರಿಕೆ ಮಾಡಿಕೊಳ್ಳುತ್ತಾರೆ. ನಾಗರ ಹಾವಿನ ದೋಷಗಳ ಪರಿಹಾರಕ್ಕೆ ಈ ಕ್ಷೇತ್ರಕ್ಕೆ ಹರಕೆ ಹೇಳಿಕೊಂಡರೆ ಪರಿಹಾರ ದೊರೆಯುತ್ತದೆ, ಹಾವಿನ ದೊಷ ದೂರವಾಗುತ್ತದೆ ಎಂಬುದು ಪ್ರತೀತಿ. == ನಾರದಮುನಿಗಳಿಂದ ಪ್ರತಿಷ್ಠಾಪನೆ == [https://vismaya24x7.com/27821/2022/ ಮುಗ್ವಾ ಸುಬ್ರಹ್ಮಣ್ಯ ದೇವಸ್ಥಾನ] ನಾರದಮುನಿಗಳಿಂದ ಪ್ರತಿಷ್ಠಾಪನೆಯಾಗಿದ್ದು ಎಂಬ ಉಲ್ಲೇಖವಿದೆ. ಇಲ್ಲಿ ಬಂದು ಸೇವೆ ಸಲ್ಲಿಸಿದ್ರೆ ಭಕ್ತರ ಇಷ್ರ‍್ಥ ಸಿದ್ಧಿಸುತ್ತದೆ ಎಂಬುದು ನಂಬಿಕೆ. ಪ್ರತರ‍್ಷ ಚಂಪಾ ಷಷ್ಠಿಯಂದು ವಿಶೇಷ ಉತ್ಸವ ಜರುಗುತ್ತದೆ. ಪಲ್ಲಕ್ಕಿ ಉತ್ಸವ, ಬೆಳಿಗ್ಗೆ, ಸಂಜೆ ಮತ್ತು ರಾತ್ರಿ ಹೀಗೆ ಮೂರು ಸಲ ಪ್ರಾಕಾರ ಬಲಿ ನಡೆಯುತ್ತದೆ. ಮಕರ ಸಂಕ್ರರಣದoದು ವಿಶೆಷ ಪೂಜೆ, ಅಲಂಕಾರ, ಪಲ್ಲಕ್ಕಿ ಉತ್ಸವ ರಂಗಪೂಜೆ ಮತ್ತು ಮೂರು ಸಲ ಬಲಿಗಳು ನಡೆಯುತ್ತವೆ. ಸ್ಕಂದ ಪುರಾಣದ ಸಹ್ಯಖಂಡದಲ್ಲಿ ಈ ಕ್ಷೇತ್ರದ ಮಹಿಮೆ ಬಣ್ಣಿಸಲ್ಪಟ್ಟಿದೆ. ಪ್ರಾಚೀನಕಾಲದಲ್ಲಿ ನೈಮಿಷಾರಣ್ಯವು ಋಷಿಮುನಿಗಳ ಆವಾಸವೂ ಧ್ಯಾನ, ತಪಸ್ಸು, ಭಗವತ್ ಚಿಂತನೆಗಳ ಕೇಂದ್ರವೂ ಆಗಿತ್ತಂತೆ ಈ ಕ್ಷೇತ್ರ. ಈ ಸ್ಥಳದಲ್ಲಿ ಬಾಲಸುಬ್ರಹ್ಮಣ್ಯ, ಗೋಪಾಲಕೃಷ್ಣ, ಶ್ವೇತಾಂಬಿಕಾ ದೇವತೆಗಳ ಆವಾಸವಿದೆ. ಲೋಕ ಸಂಚಾರಿಗಳಾದ ನಾರದಮುನಿಗಳು ಒಮ್ಮೆ ಗೋಕರ್ಣಕ್ಕೆ ಆಗಮಿಸಿ ಮಹಾಬಲೇಶ್ವರನ ದರ್ಶನ ಪಡೆದು ದಕ್ಷಿಣಾಭಿಮುಖವಾಗಿ ಸಂಚರಿಸುತ್ತಾ ವಿಶೇಷ ಶಕ್ತಿ ಪ್ರಾಪ್ತಿಗಾಗಿ ಅಲೆದಾಡುತ್ತಿದ್ದರು. ಈ ವೇಳೆ ಶರಾವತಿ ನದಿಯ ಉಪನದಿಯಾದ ಪಂಚಮುಖಿ ಹೊಳೆ ದಂಡೆಯಲ್ಲಿ ಶ್ರೀಗೋಪಾಲಕೃಷ್ಣನ ಸಾನಿಧ್ಯ ಕಂಡು ಧನ್ಯರಾದರು. ಅಲ್ಲಿ ಕೆಲಕಾಲ ನೆಲೆಸಿ ಮುಂದಕ್ಕೆ ಪ್ರಯಾಣಿಸಿದಾಗ ಸುಬ್ರಹ್ಮಣ್ಯ ಸ್ವಾಮಿಯ ಆವಾಸವಿದ್ದು ಈ ಸ್ಥಳದಲ್ಲಿ ಸುಬ್ರಹ್ಮಣ್ಯನ ಮೂರ್ತಿಯನ್ನು ಪ್ರತಿಷ್ಠಾಪಿಸುವಂತೆ ಅಶರೀರವಾಣಿಯಾಯಿತು. ಅನತಿ ದೂರದಲ್ಲಿಯೇ ಅವರಿಗೆ ಏಕಮುಖ , ದ್ವಿಬಾಹುಗಳಿಂದ ಶೋಭಿತವಾದ ಸುಬ್ರಹ್ಮಣ್ಯನ ಶಿಲಾಮೂರ್ತಿ ಗೋಚರಿಸಿತು. ಆಗ ನಾರದರು ಸ್ಥಳೀಯ ಪುರೋಹಿತರ ಸಹಾಯದಿಂದ 9 ದಿನಗಳ ಪರ್ಯಂತ ಪಂಚರಾತ್ರಾ ವಿಧಿ ಮೂಲಕ ಸುಬ್ರಹ್ಮಣ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಬಾಲಸುಬ್ರಹ್ಮಣ್ಯನೆಂದು ಕರೆದರು. == ನಾಗರಪಂಚಮಿಯoದು ವಿಶೇಷ ಪೂಜೆ == ಚರ್ಮರೋಗ ನಿವಾರಣೆ, ಸಂತಾನಪ್ರಾಪ್ತಿ , ದುಸ್ವಪ್ನ ದೂರೀಕರಣ, ವೈವಾಹಿಕ ಸಂಬoಧ ಪ್ರಾಪ್ತಿ, ಉದ್ಯೋಗ ಮತ್ತು ವ್ಯವಹಾರ ವೃದ್ಧಿಗೆ ಜನ ಹರಕೆ ಹೊತ್ತು ಇಲ್ಲಿಗೆ ಆಗಮಿಸುತ್ತಾರೆ. ಬೆಳ್ಳಿ, ಕಂಚು, ತಾಮ್ರಗಳ ತೊಟ್ಟಿಲು, ಸುಬ್ರಹ್ಮಣ್ಯ ಮೂರ್ತಿ, ನಾಗ ದೇವರ ಮೂರ್ತಿಗಳನ್ನು ಹರಕೆಯಾಗಿ ಅರ್ಪಿಸುತ್ತಾರೆ. ಮತ್ತು ತುಪ್ಪದ ದೀಪಗಳನ್ನು ಹಚ್ಚುವ ಮೂಲಕ ತಮ್ಮ ಭಕ್ತಿ ಭಾವವನ್ನು ಮೆರೆಯುತ್ತಾರೆ. ನಾಗ ದೋಷ ಮುಕ್ತಿಗಾಗಿ ಹಲಾರು ಜಿಲ್ಲೆ ಮತ್ತು ಇತರೆ ಜಿಲ್ಲೆಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ತೀರ್ಥ ಪ್ರಸಾಧ ಸ್ವೀಕರಿಸುತ್ತಾರೆ. ಭಕ್ತರು ನಾಗರಪೂರ್ತಿಗಳನ್ನು ಪ್ರತಿಷ್ಟಾಪಿಸಲು ಪ್ರತ್ಯೇಕವಾಗಿ ನಾಗವನ ನಿರ್ಮಿಸಲಾಗಿದ್ದು 4000 ಕ್ಕೂ ಅಧಿಕ ನಾಗರ ಕಲ್ಲುಗಳಿವೆ. ಸರ್ಪ ಸಂಸ್ಕಾರವನ್ನು ಹೊರತುಪಡಿಸಿ ಎಲ್ಲಾ ಬಗೆಯ ಪೂಜೆಗಳು ಶ್ರೀ ಕ್ಷೇತ್ರ ಮುಗ್ವಾದಲ್ಲಿ ಜರುಗುತ್ತವೆ. == ಸುಬ್ರಹ್ಮಣ್ಯ ತೀರ್ಥವೆಂಬ ಪುಷ್ಕರಣಿ == ದೇಗುಲದ ಎದುರು ಸುಬ್ರಹ್ಮಣ್ಯ ತೀರ್ಥವೆಂಬ ಪುಷ್ಕರಣಿಯನ್ನು ನಿರ್ಮಿಸಿ ನಿತ್ಯ ಪೂಜೆಗೆ ಏರ್ಪಾಟು ಮಾಡಿ ಮುಂದಕ್ಕೆ ಸಂಚಾರ ಕೈಗೊಂಡರು ಎಂಬುದು ನಂಬಿಕೆ. [https://vismaya24x7.com/27821/2022/ ನಾಗರಪಂಚಮಿ] ಬಹಳ ವಿಶೇಷವಾದದ್ದು. ನಾಗವನದಲ್ಲಿ ವಿಶೇಷ ಸೇವೆಗಳು ನಡೆಯುತ್ತವೆ. ನಾಗವನದಲ್ಲಿ ಯಾರೂ ನಾಗದೇವರನ್ನ ಪ್ರತಿಷ್ಠೆ ಮಾಡಿದ್ದಾರೋ ಅವರು ನಾಗರಪಂಚಮಿಯoದು ಬಂದು ಸೇವೆ ಸಲ್ಲಿಸುತ್ತಾರೆ. == ಆಕರ == https://vismaya24x7.com gxop4wobmjqaefnbigl3x6e39f5izrl 1111058 1111056 2022-08-01T07:34:02Z VISMAYA 24X7 77356 wikitext text/x-wiki == Mugwa Subrahmanya Temple Honnavar == ಸುಬ್ರಹ್ಮಣ್ಯ ಕ್ಷೇತ್ರವೆಂದ ತಕ್ಷಣ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಕಡೆಗೆ ನಮ್ಮ ಗಮನ ಹರಿಯುತ್ತದೆ. ಆದರೆ ಆ ಕ್ಷೇತ್ರಕ್ಕಿಂತ ಪುರಾತನವಾದ, ಅದರಷ್ಟೇ ಶಕ್ತಿಶಾಲಿಯಾದ ಸುಬ್ರಹ್ಮಣ್ಯ ಕ್ಷೇತ್ರ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮದಲ್ಲಿದೆ. ಹೌದು, [https://vismaya24x7.com/27821/2022/ ಮುಗ್ವಾ ಸುಬ್ರಹ್ಮಣ್ಯ ದೇವಸ್ಥಾನ] ಪ್ರಸಿದ್ದ ನಾಗಕ್ಷೇತ್ರಗಳಲ್ಲೊಂದು. ಹೀಗಾಗಿ ನಾಗರಪಂಚಮಿಗೆ ಇಲ್ಲಿ ಜನಸಾಗರವೇ ಹರಿದುಬರುತ್ತದೆ. ಇಲ್ಲಿ ನಾಗರ ಕಲ್ಲಿಗೆ ನೈವೇದ್ಯ ನೀಡಿ, ಹಾಲಿನ ಅಭಿಷೇಕ ಮಾಡಿ, ಇಡಿಯಾದ ಬಾಳೆಗೊನೆ, ಅಡಿಕೆ ಹಿಂಗಾರ, ತೆಂಗಿನಕಾಯಿಗಳನ್ನು ನೈವೇದ್ಯವಾಗಿ ಅರ್ಪಿಸಿ ಭಕ್ತರು ತಮ್ಮ ಸಂಕಷ್ಟಗಳನ್ನು ಅರಿಕೆ ಮಾಡಿಕೊಳ್ಳುತ್ತಾರೆ. ನಾಗರ ಹಾವಿನ ದೋಷಗಳ ಪರಿಹಾರಕ್ಕೆ ಈ ಕ್ಷೇತ್ರಕ್ಕೆ ಹರಕೆ ಹೇಳಿಕೊಂಡರೆ ಪರಿಹಾರ ದೊರೆಯುತ್ತದೆ, ಹಾವಿನ ದೊಷ ದೂರವಾಗುತ್ತದೆ ಎಂಬುದು ಪ್ರತೀತಿ. == ನಾರದಮುನಿಗಳಿಂದ ಪ್ರತಿಷ್ಠಾಪನೆ == [https://vismaya24x7.com/27821/2022/ ಮುಗ್ವಾ ಸುಬ್ರಹ್ಮಣ್ಯ ದೇವಸ್ಥಾನ] ನಾರದಮುನಿಗಳಿಂದ ಪ್ರತಿಷ್ಠಾಪನೆಯಾಗಿದ್ದು ಎಂಬ ಉಲ್ಲೇಖವಿದೆ. ಇಲ್ಲಿ ಬಂದು ಸೇವೆ ಸಲ್ಲಿಸಿದ್ರೆ ಭಕ್ತರ ಇಷ್ರ‍್ಥ ಸಿದ್ಧಿಸುತ್ತದೆ ಎಂಬುದು ನಂಬಿಕೆ. ಪ್ರತರ‍್ಷ ಚಂಪಾ ಷಷ್ಠಿಯಂದು ವಿಶೇಷ ಉತ್ಸವ ಜರುಗುತ್ತದೆ. ಪಲ್ಲಕ್ಕಿ ಉತ್ಸವ, ಬೆಳಿಗ್ಗೆ, ಸಂಜೆ ಮತ್ತು ರಾತ್ರಿ ಹೀಗೆ ಮೂರು ಸಲ ಪ್ರಾಕಾರ ಬಲಿ ನಡೆಯುತ್ತದೆ. ಮಕರ ಸಂಕ್ರರಣದoದು ವಿಶೆಷ ಪೂಜೆ, ಅಲಂಕಾರ, ಪಲ್ಲಕ್ಕಿ ಉತ್ಸವ ರಂಗಪೂಜೆ ಮತ್ತು ಮೂರು ಸಲ ಬಲಿಗಳು ನಡೆಯುತ್ತವೆ. ಸ್ಕಂದ ಪುರಾಣದ ಸಹ್ಯಖಂಡದಲ್ಲಿ ಈ ಕ್ಷೇತ್ರದ ಮಹಿಮೆ ಬಣ್ಣಿಸಲ್ಪಟ್ಟಿದೆ. ಪ್ರಾಚೀನಕಾಲದಲ್ಲಿ ನೈಮಿಷಾರಣ್ಯವು ಋಷಿಮುನಿಗಳ ಆವಾಸವೂ ಧ್ಯಾನ, ತಪಸ್ಸು, ಭಗವತ್ ಚಿಂತನೆಗಳ ಕೇಂದ್ರವೂ ಆಗಿತ್ತಂತೆ ಈ ಕ್ಷೇತ್ರ. ಈ ಸ್ಥಳದಲ್ಲಿ ಬಾಲಸುಬ್ರಹ್ಮಣ್ಯ, ಗೋಪಾಲಕೃಷ್ಣ, ಶ್ವೇತಾಂಬಿಕಾ ದೇವತೆಗಳ ಆವಾಸವಿದೆ. ಲೋಕ ಸಂಚಾರಿಗಳಾದ ನಾರದಮುನಿಗಳು ಒಮ್ಮೆ ಗೋಕರ್ಣಕ್ಕೆ ಆಗಮಿಸಿ ಮಹಾಬಲೇಶ್ವರನ ದರ್ಶನ ಪಡೆದು ದಕ್ಷಿಣಾಭಿಮುಖವಾಗಿ ಸಂಚರಿಸುತ್ತಾ ವಿಶೇಷ ಶಕ್ತಿ ಪ್ರಾಪ್ತಿಗಾಗಿ ಅಲೆದಾಡುತ್ತಿದ್ದರು. ಈ ವೇಳೆ ಶರಾವತಿ ನದಿಯ ಉಪನದಿಯಾದ ಪಂಚಮುಖಿ ಹೊಳೆ ದಂಡೆಯಲ್ಲಿ ಶ್ರೀಗೋಪಾಲಕೃಷ್ಣನ ಸಾನಿಧ್ಯ ಕಂಡು ಧನ್ಯರಾದರು. ಅಲ್ಲಿ ಕೆಲಕಾಲ ನೆಲೆಸಿ ಮುಂದಕ್ಕೆ ಪ್ರಯಾಣಿಸಿದಾಗ ಸುಬ್ರಹ್ಮಣ್ಯ ಸ್ವಾಮಿಯ ಆವಾಸವಿದ್ದು ಈ ಸ್ಥಳದಲ್ಲಿ ಸುಬ್ರಹ್ಮಣ್ಯನ ಮೂರ್ತಿಯನ್ನು ಪ್ರತಿಷ್ಠಾಪಿಸುವಂತೆ ಅಶರೀರವಾಣಿಯಾಯಿತು. ಅನತಿ ದೂರದಲ್ಲಿಯೇ ಅವರಿಗೆ ಏಕಮುಖ , ದ್ವಿಬಾಹುಗಳಿಂದ ಶೋಭಿತವಾದ ಸುಬ್ರಹ್ಮಣ್ಯನ ಶಿಲಾಮೂರ್ತಿ ಗೋಚರಿಸಿತು. ಆಗ ನಾರದರು ಸ್ಥಳೀಯ ಪುರೋಹಿತರ ಸಹಾಯದಿಂದ 9 ದಿನಗಳ ಪರ್ಯಂತ ಪಂಚರಾತ್ರಾ ವಿಧಿ ಮೂಲಕ ಸುಬ್ರಹ್ಮಣ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಬಾಲಸುಬ್ರಹ್ಮಣ್ಯನೆಂದು ಕರೆದರು. == ನಾಗರಪಂಚಮಿಯoದು ವಿಶೇಷ ಪೂಜೆ == ಚರ್ಮರೋಗ ನಿವಾರಣೆ, ಸಂತಾನಪ್ರಾಪ್ತಿ , ದುಸ್ವಪ್ನ ದೂರೀಕರಣ, ವೈವಾಹಿಕ ಸಂಬoಧ ಪ್ರಾಪ್ತಿ, ಉದ್ಯೋಗ ಮತ್ತು ವ್ಯವಹಾರ ವೃದ್ಧಿಗೆ ಜನ ಹರಕೆ ಹೊತ್ತು ಇಲ್ಲಿಗೆ ಆಗಮಿಸುತ್ತಾರೆ. ಬೆಳ್ಳಿ, ಕಂಚು, ತಾಮ್ರಗಳ ತೊಟ್ಟಿಲು, ಸುಬ್ರಹ್ಮಣ್ಯ ಮೂರ್ತಿ, ನಾಗ ದೇವರ ಮೂರ್ತಿಗಳನ್ನು ಹರಕೆಯಾಗಿ ಅರ್ಪಿಸುತ್ತಾರೆ. ಮತ್ತು ತುಪ್ಪದ ದೀಪಗಳನ್ನು ಹಚ್ಚುವ ಮೂಲಕ ತಮ್ಮ ಭಕ್ತಿ ಭಾವವನ್ನು ಮೆರೆಯುತ್ತಾರೆ. ನಾಗ ದೋಷ ಮುಕ್ತಿಗಾಗಿ ಹಲಾರು ಜಿಲ್ಲೆ ಮತ್ತು ಇತರೆ ಜಿಲ್ಲೆಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ತೀರ್ಥ ಪ್ರಸಾಧ ಸ್ವೀಕರಿಸುತ್ತಾರೆ. ಭಕ್ತರು ನಾಗರಪೂರ್ತಿಗಳನ್ನು ಪ್ರತಿಷ್ಟಾಪಿಸಲು ಪ್ರತ್ಯೇಕವಾಗಿ ನಾಗವನ ನಿರ್ಮಿಸಲಾಗಿದ್ದು 4000 ಕ್ಕೂ ಅಧಿಕ ನಾಗರ ಕಲ್ಲುಗಳಿವೆ. ಸರ್ಪ ಸಂಸ್ಕಾರವನ್ನು ಹೊರತುಪಡಿಸಿ ಎಲ್ಲಾ ಬಗೆಯ ಪೂಜೆಗಳು ಶ್ರೀ ಕ್ಷೇತ್ರ ಮುಗ್ವಾದಲ್ಲಿ ಜರುಗುತ್ತವೆ. == ಸುಬ್ರಹ್ಮಣ್ಯ ತೀರ್ಥವೆಂಬ ಪುಷ್ಕರಣಿ == ದೇಗುಲದ ಎದುರು ಸುಬ್ರಹ್ಮಣ್ಯ ತೀರ್ಥವೆಂಬ ಪುಷ್ಕರಣಿಯನ್ನು ನಿರ್ಮಿಸಿ ನಿತ್ಯ ಪೂಜೆಗೆ ಏರ್ಪಾಟು ಮಾಡಿ ಮುಂದಕ್ಕೆ ಸಂಚಾರ ಕೈಗೊಂಡರು ಎಂಬುದು ನಂಬಿಕೆ. [https://vismaya24x7.com/27821/2022/ ನಾಗರಪಂಚಮಿ] ಬಹಳ ವಿಶೇಷವಾದದ್ದು. ನಾಗವನದಲ್ಲಿ ವಿಶೇಷ ಸೇವೆಗಳು ನಡೆಯುತ್ತವೆ. ನಾಗವನದಲ್ಲಿ ಯಾರೂ ನಾಗದೇವರನ್ನ ಪ್ರತಿಷ್ಠೆ ಮಾಡಿದ್ದಾರೋ ಅವರು ನಾಗರಪಂಚಮಿಯoದು ಬಂದು ಸೇವೆ ಸಲ್ಲಿಸುತ್ತಾರೆ. == ಆಕರ == https://vismaya24x7.com 8cn6dehuagucw8daqeta1mtcjek67lv 1111059 1111058 2022-08-01T07:34:35Z VISMAYA 24X7 77356 /* Mugwa Subrahmanya Temple Honnavar */ wikitext text/x-wiki == ಮುಗ್ವಾ ಸುಬ್ರಹ್ಮಣ್ಯ ದೇವಸ್ಥಾನ: Mugwa Subrahmanya Temple == ಸುಬ್ರಹ್ಮಣ್ಯ ಕ್ಷೇತ್ರವೆಂದ ತಕ್ಷಣ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಕಡೆಗೆ ನಮ್ಮ ಗಮನ ಹರಿಯುತ್ತದೆ. ಆದರೆ ಆ ಕ್ಷೇತ್ರಕ್ಕಿಂತ ಪುರಾತನವಾದ, ಅದರಷ್ಟೇ ಶಕ್ತಿಶಾಲಿಯಾದ ಸುಬ್ರಹ್ಮಣ್ಯ ಕ್ಷೇತ್ರ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮದಲ್ಲಿದೆ. ಹೌದು, [https://vismaya24x7.com/27821/2022/ ಮುಗ್ವಾ ಸುಬ್ರಹ್ಮಣ್ಯ ದೇವಸ್ಥಾನ] ಪ್ರಸಿದ್ದ ನಾಗಕ್ಷೇತ್ರಗಳಲ್ಲೊಂದು. ಹೀಗಾಗಿ ನಾಗರಪಂಚಮಿಗೆ ಇಲ್ಲಿ ಜನಸಾಗರವೇ ಹರಿದುಬರುತ್ತದೆ. ಇಲ್ಲಿ ನಾಗರ ಕಲ್ಲಿಗೆ ನೈವೇದ್ಯ ನೀಡಿ, ಹಾಲಿನ ಅಭಿಷೇಕ ಮಾಡಿ, ಇಡಿಯಾದ ಬಾಳೆಗೊನೆ, ಅಡಿಕೆ ಹಿಂಗಾರ, ತೆಂಗಿನಕಾಯಿಗಳನ್ನು ನೈವೇದ್ಯವಾಗಿ ಅರ್ಪಿಸಿ ಭಕ್ತರು ತಮ್ಮ ಸಂಕಷ್ಟಗಳನ್ನು ಅರಿಕೆ ಮಾಡಿಕೊಳ್ಳುತ್ತಾರೆ. ನಾಗರ ಹಾವಿನ ದೋಷಗಳ ಪರಿಹಾರಕ್ಕೆ ಈ ಕ್ಷೇತ್ರಕ್ಕೆ ಹರಕೆ ಹೇಳಿಕೊಂಡರೆ ಪರಿಹಾರ ದೊರೆಯುತ್ತದೆ, ಹಾವಿನ ದೊಷ ದೂರವಾಗುತ್ತದೆ ಎಂಬುದು ಪ್ರತೀತಿ. == ನಾರದಮುನಿಗಳಿಂದ ಪ್ರತಿಷ್ಠಾಪನೆ == [https://vismaya24x7.com/27821/2022/ ಮುಗ್ವಾ ಸುಬ್ರಹ್ಮಣ್ಯ ದೇವಸ್ಥಾನ] ನಾರದಮುನಿಗಳಿಂದ ಪ್ರತಿಷ್ಠಾಪನೆಯಾಗಿದ್ದು ಎಂಬ ಉಲ್ಲೇಖವಿದೆ. ಇಲ್ಲಿ ಬಂದು ಸೇವೆ ಸಲ್ಲಿಸಿದ್ರೆ ಭಕ್ತರ ಇಷ್ರ‍್ಥ ಸಿದ್ಧಿಸುತ್ತದೆ ಎಂಬುದು ನಂಬಿಕೆ. ಪ್ರತರ‍್ಷ ಚಂಪಾ ಷಷ್ಠಿಯಂದು ವಿಶೇಷ ಉತ್ಸವ ಜರುಗುತ್ತದೆ. ಪಲ್ಲಕ್ಕಿ ಉತ್ಸವ, ಬೆಳಿಗ್ಗೆ, ಸಂಜೆ ಮತ್ತು ರಾತ್ರಿ ಹೀಗೆ ಮೂರು ಸಲ ಪ್ರಾಕಾರ ಬಲಿ ನಡೆಯುತ್ತದೆ. ಮಕರ ಸಂಕ್ರರಣದoದು ವಿಶೆಷ ಪೂಜೆ, ಅಲಂಕಾರ, ಪಲ್ಲಕ್ಕಿ ಉತ್ಸವ ರಂಗಪೂಜೆ ಮತ್ತು ಮೂರು ಸಲ ಬಲಿಗಳು ನಡೆಯುತ್ತವೆ. ಸ್ಕಂದ ಪುರಾಣದ ಸಹ್ಯಖಂಡದಲ್ಲಿ ಈ ಕ್ಷೇತ್ರದ ಮಹಿಮೆ ಬಣ್ಣಿಸಲ್ಪಟ್ಟಿದೆ. ಪ್ರಾಚೀನಕಾಲದಲ್ಲಿ ನೈಮಿಷಾರಣ್ಯವು ಋಷಿಮುನಿಗಳ ಆವಾಸವೂ ಧ್ಯಾನ, ತಪಸ್ಸು, ಭಗವತ್ ಚಿಂತನೆಗಳ ಕೇಂದ್ರವೂ ಆಗಿತ್ತಂತೆ ಈ ಕ್ಷೇತ್ರ. ಈ ಸ್ಥಳದಲ್ಲಿ ಬಾಲಸುಬ್ರಹ್ಮಣ್ಯ, ಗೋಪಾಲಕೃಷ್ಣ, ಶ್ವೇತಾಂಬಿಕಾ ದೇವತೆಗಳ ಆವಾಸವಿದೆ. ಲೋಕ ಸಂಚಾರಿಗಳಾದ ನಾರದಮುನಿಗಳು ಒಮ್ಮೆ ಗೋಕರ್ಣಕ್ಕೆ ಆಗಮಿಸಿ ಮಹಾಬಲೇಶ್ವರನ ದರ್ಶನ ಪಡೆದು ದಕ್ಷಿಣಾಭಿಮುಖವಾಗಿ ಸಂಚರಿಸುತ್ತಾ ವಿಶೇಷ ಶಕ್ತಿ ಪ್ರಾಪ್ತಿಗಾಗಿ ಅಲೆದಾಡುತ್ತಿದ್ದರು. ಈ ವೇಳೆ ಶರಾವತಿ ನದಿಯ ಉಪನದಿಯಾದ ಪಂಚಮುಖಿ ಹೊಳೆ ದಂಡೆಯಲ್ಲಿ ಶ್ರೀಗೋಪಾಲಕೃಷ್ಣನ ಸಾನಿಧ್ಯ ಕಂಡು ಧನ್ಯರಾದರು. ಅಲ್ಲಿ ಕೆಲಕಾಲ ನೆಲೆಸಿ ಮುಂದಕ್ಕೆ ಪ್ರಯಾಣಿಸಿದಾಗ ಸುಬ್ರಹ್ಮಣ್ಯ ಸ್ವಾಮಿಯ ಆವಾಸವಿದ್ದು ಈ ಸ್ಥಳದಲ್ಲಿ ಸುಬ್ರಹ್ಮಣ್ಯನ ಮೂರ್ತಿಯನ್ನು ಪ್ರತಿಷ್ಠಾಪಿಸುವಂತೆ ಅಶರೀರವಾಣಿಯಾಯಿತು. ಅನತಿ ದೂರದಲ್ಲಿಯೇ ಅವರಿಗೆ ಏಕಮುಖ , ದ್ವಿಬಾಹುಗಳಿಂದ ಶೋಭಿತವಾದ ಸುಬ್ರಹ್ಮಣ್ಯನ ಶಿಲಾಮೂರ್ತಿ ಗೋಚರಿಸಿತು. ಆಗ ನಾರದರು ಸ್ಥಳೀಯ ಪುರೋಹಿತರ ಸಹಾಯದಿಂದ 9 ದಿನಗಳ ಪರ್ಯಂತ ಪಂಚರಾತ್ರಾ ವಿಧಿ ಮೂಲಕ ಸುಬ್ರಹ್ಮಣ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಬಾಲಸುಬ್ರಹ್ಮಣ್ಯನೆಂದು ಕರೆದರು. == ನಾಗರಪಂಚಮಿಯoದು ವಿಶೇಷ ಪೂಜೆ == ಚರ್ಮರೋಗ ನಿವಾರಣೆ, ಸಂತಾನಪ್ರಾಪ್ತಿ , ದುಸ್ವಪ್ನ ದೂರೀಕರಣ, ವೈವಾಹಿಕ ಸಂಬoಧ ಪ್ರಾಪ್ತಿ, ಉದ್ಯೋಗ ಮತ್ತು ವ್ಯವಹಾರ ವೃದ್ಧಿಗೆ ಜನ ಹರಕೆ ಹೊತ್ತು ಇಲ್ಲಿಗೆ ಆಗಮಿಸುತ್ತಾರೆ. ಬೆಳ್ಳಿ, ಕಂಚು, ತಾಮ್ರಗಳ ತೊಟ್ಟಿಲು, ಸುಬ್ರಹ್ಮಣ್ಯ ಮೂರ್ತಿ, ನಾಗ ದೇವರ ಮೂರ್ತಿಗಳನ್ನು ಹರಕೆಯಾಗಿ ಅರ್ಪಿಸುತ್ತಾರೆ. ಮತ್ತು ತುಪ್ಪದ ದೀಪಗಳನ್ನು ಹಚ್ಚುವ ಮೂಲಕ ತಮ್ಮ ಭಕ್ತಿ ಭಾವವನ್ನು ಮೆರೆಯುತ್ತಾರೆ. ನಾಗ ದೋಷ ಮುಕ್ತಿಗಾಗಿ ಹಲಾರು ಜಿಲ್ಲೆ ಮತ್ತು ಇತರೆ ಜಿಲ್ಲೆಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ತೀರ್ಥ ಪ್ರಸಾಧ ಸ್ವೀಕರಿಸುತ್ತಾರೆ. ಭಕ್ತರು ನಾಗರಪೂರ್ತಿಗಳನ್ನು ಪ್ರತಿಷ್ಟಾಪಿಸಲು ಪ್ರತ್ಯೇಕವಾಗಿ ನಾಗವನ ನಿರ್ಮಿಸಲಾಗಿದ್ದು 4000 ಕ್ಕೂ ಅಧಿಕ ನಾಗರ ಕಲ್ಲುಗಳಿವೆ. ಸರ್ಪ ಸಂಸ್ಕಾರವನ್ನು ಹೊರತುಪಡಿಸಿ ಎಲ್ಲಾ ಬಗೆಯ ಪೂಜೆಗಳು ಶ್ರೀ ಕ್ಷೇತ್ರ ಮುಗ್ವಾದಲ್ಲಿ ಜರುಗುತ್ತವೆ. == ಸುಬ್ರಹ್ಮಣ್ಯ ತೀರ್ಥವೆಂಬ ಪುಷ್ಕರಣಿ == ದೇಗುಲದ ಎದುರು ಸುಬ್ರಹ್ಮಣ್ಯ ತೀರ್ಥವೆಂಬ ಪುಷ್ಕರಣಿಯನ್ನು ನಿರ್ಮಿಸಿ ನಿತ್ಯ ಪೂಜೆಗೆ ಏರ್ಪಾಟು ಮಾಡಿ ಮುಂದಕ್ಕೆ ಸಂಚಾರ ಕೈಗೊಂಡರು ಎಂಬುದು ನಂಬಿಕೆ. [https://vismaya24x7.com/27821/2022/ ನಾಗರಪಂಚಮಿ] ಬಹಳ ವಿಶೇಷವಾದದ್ದು. ನಾಗವನದಲ್ಲಿ ವಿಶೇಷ ಸೇವೆಗಳು ನಡೆಯುತ್ತವೆ. ನಾಗವನದಲ್ಲಿ ಯಾರೂ ನಾಗದೇವರನ್ನ ಪ್ರತಿಷ್ಠೆ ಮಾಡಿದ್ದಾರೋ ಅವರು ನಾಗರಪಂಚಮಿಯoದು ಬಂದು ಸೇವೆ ಸಲ್ಲಿಸುತ್ತಾರೆ. == ಆಕರ == https://vismaya24x7.com f56hq0p67lna2sb6z4slcx0lqofzpqy ಸದಸ್ಯರ ಚರ್ಚೆಪುಟ:Nataraju T M 3 144138 1111061 2022-08-01T09:29:27Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Nataraju T M}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೯:೨೯, ೧ ಆಗಸ್ಟ್ ೨೦೨೨ (UTC) 13xnvq1fwrz64nyc2hlbttk4be3zvl0 ರೊಹಿತುಕ 0 144139 1111068 2022-08-01T09:49:36Z Indudhar Haleangadi 47960 Indudhar Haleangadi [[ರೊಹಿತುಕ]] ಪುಟವನ್ನು [[ರೊಹಿತಕ]] ಕ್ಕೆ ಸರಿಸಿದ್ದಾರೆ: ಪದ ತಪ್ಪಾಗಿದೆ wikitext text/x-wiki #REDIRECT [[ರೊಹಿತಕ]] 58c06tfyv6bpexh5zg7pxl2zeq5p26d ಸದಸ್ಯ:Akshatha prabhu/ನನ್ನ ಪ್ರಯೋಗಪುಟ3 2 144140 1111084 2022-08-01T10:24:28Z ವೈದೇಹೀ ಪಿ ಎಸ್ 52079 ವೈದೇಹೀ ಪಿ ಎಸ್ [[ಸದಸ್ಯ:Akshatha prabhu/ನನ್ನ ಪ್ರಯೋಗಪುಟ3]] ಪುಟವನ್ನು [[ಬ್ಯೂಟಿ ಅಂಡ್ ದಿ ಬೀಸ್ಟ್]] ಕ್ಕೆ ಸರಿಸಿದ್ದಾರೆ: ಲೇಖನ ತಯಾರಾಗಿದೆ wikitext text/x-wiki #REDIRECT [[ಬ್ಯೂಟಿ ಅಂಡ್ ದಿ ಬೀಸ್ಟ್]] 3dlxnj1d17lnqw01wtnugjkau5bp68k