ವಿಕಿಪೀಡಿಯ knwiki https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.39.0-wmf.22 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಪೀಡಿಯ ವಿಕಿಪೀಡಿಯ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡೀಯವಿಕಿ ಚರ್ಚೆ ಟೆಂಪ್ಲೇಟು ಟೆಂಪ್ಲೇಟು ಚರ್ಚೆ ಸಹಾಯ ಸಹಾಯ ಚರ್ಚೆ ವರ್ಗ ವರ್ಗ ಚರ್ಚೆ ಕರಡು ಕರಡು ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆ Gadget Gadget talk Gadget definition Gadget definition talk ಭಾರತ 0 803 1111368 1108129 2022-08-03T07:42:44Z Ishqyk 76644 wikitext text/x-wiki {{Infobox country | conventional_long_name = {{center| ಭಾರತ ಗಣರಾಜ್ಯ{{small| <br> Bhārata Gaņarājya <br> {{Small|[[ಭಾರತೀಯ ಭಾಷೆಗಳಲ್ಲಿ ಭಾರತದ ಹೆಸರು|(ಪ್ರಾದೇಶಿಕ ಭಾಷೆಗಳಲ್ಲಿ ಭಾರತದ ಹೆಸರು)]]}}}} }} | common_name = ಭಾರತ | image_flag = Flag of India.svg | alt_flag=Horizontal tricolour flag (deep saffron, white, and green). In the center of the white is a navy blue wheel with ೨೪ spokes. | image_coat = Emblem of India.svg | symbol_width = 60px | alt_coat = Three lions facing left, right,and toward viewer, atop a frieze containing a galloping horse, a ೨೪-spoke wheel, and an elephant. Underneath is a motto "सत्यमेव जयते". | symbol_type = [[ಭಾರತದ ರಾಷ್ಟ್ರೀಯ ಚಿಹ್ನೆ|ರಾಷ್ಟ್ರೀಯ ಚಿಹ್ನೆ]] | national_motto =''"[[ಸತ್ಯಮೇವ ಜಯತೆ]]" ''{{small|([[ಸಂಸ್ಕೃತ]])}}<br /> "ಸತ್ಯವೇ ಜಯಿಸುತ್ತದೆ <ref>http://www.india.gov.in/knowindia/state_emblem.php</ref></small> | image_map =India (orthographic projection).svg | alt_map =Image of globe centered on India, with India highlighted. | map_caption = {{small|ಭಾರತದ ನಿಯಂತ್ರಣದಲ್ಲಿರುವ ಪ್ರದೇಶವನ್ನು ಕಡು ಹಸಿರು ಬಣ್ಣದಲ್ಲಿ ಹಾಗೂ [[ಪಾಕಿಸ್ತಾನ]] ಮತ್ತು [[ಚೀನಾ]] ಆಕ್ರಮಿತ [[ಕಾಶ್ಮೀರ]],[[ಲಡಾಖ್]] ಕ್ಷೇತ್ರವನ್ನು ತಿಳಿ ಹಸಿರು ಬಣ್ಣದಲ್ಲಿ ತೋರಿಸಿಲಾಗಿದೆ.}} | map_width =220px | national_anthem =''[[ಜನ ಗಣ ಮನ]]''<small><ref>http://india.gov.in/knowindia/national_anthem.php</ref><ref name="india.gov.in">{{cite web |url=https://india.gov.in/india-glance/national-symbols |title=National Symbols &#124; National Portal of India |publisher=India.gov.in |quote=The National Anthem of India Jana Gana Mana, composed originally in Bengali by Rabindranath Tagore, was adopted in its Hindi version by the Constituent Assembly as the National Anthem of India on 24 January 1950. |accessdate=1 March 2017 |archiveurl=https://web.archive.org/web/20170204121208/https://india.gov.in/india-glance/national-symbols |archivedate=4 February 2017 }}</ref><ref name="tatsama">{{cite news |title=National anthem of India: a brief on 'Jana Gana Mana' |url=https://www.news18.com/news/india/national-anthem-of-india-a-brief-on-jana-gana-mana-498576.html |accessdate=7 June 2019 |publisher=[[News18 India|News18]] |archiveurl=https://web.archive.org/web/20190417194530/https://www.news18.com/news/india/national-anthem-of-india-a-brief-on-jana-gana-mana-498576.html |archivedate=17 April 2019}}</ref><br />"ನೀನು ಎಲ್ಲ ಜನರ ಮನಸ್ಸಿನ ಆಡಳಿತಗಾರ"{{lower|0.2em|{{sfn|Wolpert|2003|p=1}}<ref name="india.gov.in" />}}<br /> <div style="display:inline-block;margin-top:0.4em;">{{center|[[File:Jana Gana Mana instrumental.ogg]]}}</div> |other_symbol_type =<span class="plainlinks">ರಾಷ್ಟ್ರಗಾನ<ref>http://parliamentofindia.nic.in/ls/debates/vol12p1.htm</ref> |other_symbol =''[[ವಂದೇ ಮಾತರಂ]] {{small|([[ಸಂಸ್ಕೃತ]])}}''<small><br />ತಾಯಿಯೇ, ನಾನು ನಿನಗೆ ನಮಸ್ಕರಿಸುತ್ತೇನೆ</small><ref>http://india.gov.in/knowindia/national_song.php</ref> |official_languages = ▪ಕೇಂದ್ರ ಸರ್ಕಾರದ ಅಧಿಕೃತ ಭಾಷೆ: [[ಹಿಂದಿ]] ಮತ್ತು [[ಆಂಗ್ಲ ಭಾಷೆ]] | languages_type = ಇತರೆ ಅಧಿಕೃತ ಮತ್ತು ರಾಜ್ಯಮಟ್ಟದ ಭಾಷೆಗಳು | languages = ಸಂವಿಧಾನದ ಎಂಟನೆಯ ಅನುಸೂಚಿಯ ಅಡಿಯಲ್ಲಿ ಮಾನ್ಯತೆ ಪಡೆದ ಭಾಷೆಗಳು [[ಅಸ್ಸಾಮಿ]]• [[ಬೆಂಗಾಲಿ]]• [[ಬೋಡೊ]]• [[ಡೋಗ್ರಿ]]• [[ಗುಜರಾತಿ]]• [[ಹಿಂದಿ]]• [[ಕನ್ನಡ]]• [[ಕಾಶ್ಮೀರಿ]]• [[ಕೋಕ್ ಬೊರೋಕ್ ಭಾಷೆ|ಕೋಕ್ ಬರೋಕ್]]• [[ಕೊಂಕಣಿ]]• [[ಮೈಥಿಲಿ]]• [[ಮಲಯಾಳಂ]]• [[ಮಣಿಪುರಿ]]• [[ಮರಾಠಿ]]• [[Mizo language|ಮಿಝೋ]]• [[ನೇಪಾಳಿ ಭಾಷೆ|ನೇಪಾಳಿ]]• [[ಒರಿಯಾ]]• [[ಪಂಜಾಬಿ]] •[[ಸಂಸ್ಕೃತ]]• [[ಸಂತಾಲಿ ಭಾಷೆ|ಸಂತಾಲಿ]]• [[ಸಿಂಧಿ]]• [[ತಮಿಳು]]• [[ತೆಲುಗು]]• [[ಉರ್ದು]]• ▪447 ಸ್ಥಳೀಯ ಭಾಷೆಗಳು | national_languages = ಯಾವುದು ಇಲ್ಲ |capital =[[ನವದೆಹಲಿ]] | coordinates = {{Coord|28|36|50|N|77|12|30|E|type:city_region:IN}} |largest_city=[[ಮುಂಬೈ]] | religion_year = ೨೦೧೧ | religion = {{ubl | 79.8% [[ಹಿಂದೂ ಧರ್ಮ]] | 14.2% [[ಇಸ್ಲಾಂ]] | 2.3% [[ಕ್ರೈಸ್ತಮತ]] | 1.7% [[ಸಿಖ್ ಧರ್ಮ]] | 0.7% [[ಬೌದ್ಧ ಧರ್ಮ]] | 0.4% [[ಜೈನ ಧರ್ಮ]] | 0.23% ಸಂಯೋಜಿತವಲ್ಲದ | 0.65% ''ಇತರರು''<ref name="Census2011religion" /> }} | demonym = [[ಭಾರತೀಯ]] | membership = [[ಸಂಯುಕ್ತ ರಾಷ್ಟ್ರ ಸಂಸ್ಥೆ|ವಿಶ್ವಸಂಸ್ಥೆ]], [[ವಿಶ್ವ ವ್ಯಾಪಾರ ಸಂಸ್ಥೆ]], [[ಬ್ರಿಕ್ಸ್ ಸಂಘಟನೆ]], [[ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ|ಸಾರ್ಕ್ ಸಂಸ್ಥೆ]], [[Shanghai Cooperation Organisation]], [[G4 nations]], [[Group of Five]], [[G8+5]], [[G20|ಜಿ೨೦]], [[ಕಾಮನ್‌ವೆಲ್ತ್‌ ರಾಷ್ಟ್ರಗಳು]] |government_type=[[ಸಂಯುಕ್ತ]] [[ಗಣತಂತ್ರ]]<br />[[ಸಂಸದೀಯ ವ್ಯವಸ್ಥೆ|ಸಂಸದೀಯ ಪ್ರಜಾತಂತ್ರ]]<ref>http://india.gov.in/knowindia/india_at_a_glance.php</ref> |leader_title1 =[[ಭಾರತದ ರಾಷ್ಟ್ರಪತಿ|ರಾಷ್ಟ್ರಪತಿ]] |leader_name1 ={{#statements:P35|from-Q668}} |leader_title2 =[[ಭಾರತದ ಉಪರಾಷ್ಟ್ರಪತಿ|ಉಪರಾಷ್ಟ್ರಪತಿ]] |leader_name2 =[[ವೆಂಕಯ್ಯ ನಾಯ್ಡು|ಎಂ.ವೆಂಕಯ್ಯ ನಾಯ್ಡು]] |leader_title3 =[[ಭಾರತದ ಪ್ರಧಾನಮಂತ್ರಿ|ಪ್ರಧಾನಮಂತ್ರಿ]] |leader_name3 ={{#statements:P6|from-Q668}} |leader_title4 =[[ಭಾರತದ ಮುಖ್ಯ ನ್ಯಾಯಾಧೀಶರು|ಮುಖ್ಯ ನ್ಯಾಯಾಧೀಶ]] |leader_name4 =[[N. V. Ramana|ಎನ್.ವಿ.ರಮಣ]] |legislature =[[ಭಾರತದ ಸಂಸತ್ತು|ಸಂಸತ್ತು]] |upper_house =[[ರಾಜ್ಯಸಭೆ]] |lower_house =[[ಲೋಕಸಭೆ]] |area =32,87,263<sup>‡</sup> |areami² =1,269,210<!--Do not remove per [[WP:MOSNUM]]--> |area_rank =೭ನೆಯ |area_magnitude=1 E12 |percent_water=೯.೫೬ |population_estimate=೧,೩೨೪,೧೭೧,೩೫೪ |population_estimate_year=೨೦೧೬ |population_estimate_rank=೨ನೆಯ |population_census=೧,೨೧೦,೮೫೪,೯೭೭<ref>http://censusindia.gov.in/Census_Data_2001/India_at_glance/popu1.aspx</ref> |population_census_year=೨೦೧೧ |population_density=೩೯೮ |population_densitymi²=೧೦೩೦.೮<!--Do not remove per [[WP:MOSNUM]]--> |population_density_rank=೩೧ನೆಯ |GDP_PPP_year = ೨೦೧೮ |GDP_PPP = {{increase}} $೧೦.೩೮೫ ಟ್ರಿಲಿಯನ್<ref>http://www.imf.org/external/pubs/ft/weo/೨೦೦೭/೦೧/weodata/weorept.aspx?pr.x=49&pr.y=11&sy=2006&ey=2009&scsm=1&ssd=1&sort=country&ds=.&br=1&c=534&s=NGDPD,NGDPDPC,PPPGDP,PPPPC,LP&grp=0&a=</ref> |GDP_PPP_rank=೩ |GDP_PPP_per_capita = {{increase}} $೭,೭೮೩ |GDP_PPP_per_capita_rank =೧೧೬ |GDP_nominal = {{increase}} $೨.೮೪೮ ಟ್ರಿಲಿಯನ್ |GDP_nominal_rank = ೬ |GDP_nominal_year = ೨೦೧೮ |GDP_nominal_per_capita = {{increase}} $೨,೧೩೪ |GDP_nominal_per_capita_rank= ೧೩೩ |HDI_year=೨೦೧೫ |HDI= ೦.೬೨೪ |HDI_rank=೧೩೧ |HDI_category=<span style="color:#fc0;">ಮಧ್ಯಮ</span> |Gini=36.8<ref>https://www.cia.gov/library/publications/the-world-factbook/fields/2172.html</ref> |Gini_year=೨೦೦೪ |sovereignty_type=[[ಭಾರತದ ಸ್ವಾತಂತ್ರ್ಯ ಚಳುವಳಿ|ಸ್ವಾತಂತ್ರ್ಯ]] |sovereignty_note=[[ಯುನೈಟೆಡ್ ಕಿಂಗ್‌ಡಂ]]‌ನಿಂದ |established_event1=ಘೋಷಿತ |established_date1=೧೫ ಆಗಸ್ಟ್ ೧೯೪೭ |established_event೨=[[ಗಣರಾಜ್ಯ]] |established_date೨=೨೬ ಜನವರಿ ೧೯೫೦ |currency=[[ಭಾರತದ ರೂಪಾಯಿ]] ({{INR}}) |currency_code=ಐಎನ್ಆರ್ |time_zone=[[ಭಾರತದ ನಿರ್ದಿಷ್ಟ ಕಾಲಮಾನ|ಐಎಸ್‌ಟಿ]] |utc_offset=+೫:೩೦ |time_zone_DST=ಆಚರಣೆಯಲ್ಲಿ ಇಲ್ಲ |utc_offset_DST=+೫:೩೦ | electricity = ೨೩೦ ವೋಲ್ಟ್–೫೦ ಹರ್ಟ್ಜ್ |cctld=[[.in]] |calling_code= +೯೧ |drives_on= ಎಡಗಡೆ |footnotes={{Collapsible list|state=uncollapsed|title='''Non-numbered Footnotes:'''|'''*''' ''Bharat Ganarajya'', that is, the Republic of India in [[Hindi]], written in the ''[[Devanāgarī]]'' script. See also [[Official names of India|other official names]]|'''‡''' This is the figure as per the [[United Nations]] though the Indian government lists the total area as ೩,೨೮೭,೨೬೦ square kilometres.<ref>http://lcweb2.loc.gov/frd/cs/profiles/India.pdf</ref>}} }} '''[[ಭಾರತ]]''', ಅಧಿಕೃತವಾಗಿ '''ಭಾರತ ಗಣರಾಜ್ಯ''', ಅಥವಾ [[ಇಂಡಿಯಾನ|ಇಂಡಿಯಾ]] '''(India),''' ಎಂದು ಕರೆಯಲ್ಪಡುವ ದಕ್ಷಿಣ [[ಏಷ್ಯಾ|ಏಷ್ಯಾದ]] ಅತಿ ದೊಡ್ಡ ದೇಶ. [[ಭಾರತೀಯ ಉಪಖಂಡ|ಭಾರತೀಯ ಉಪಖಂಡದ]] ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ. ಆಗ್ನೇಯದಲ್ಲಿ ಬಂಗಾಳ ಕೊಲ್ಲಿ,ದಕ್ಷಿಣದಲ್ಲಿ ಹಿಂದೂ ಮಹಾ ಸಾಗರ, ನೈಋತ್ಯದಲ್ಲಿ ಅರಬ್ಬಿ ಸಮುದ್ರಗಳಿಂದ ಸುತ್ತುವರಿದಿದ್ದು, ಪಶ್ಚಿಮದಲ್ಲಿ [[ಪಾಕಿಸ್ತಾನ]], ಈಶಾನ್ಯದಲ್ಲಿ [[ಚೀನಾ]],[[ನೇಪಾಳ]], [[ಭೂತಾನ]], ಪೂರ್ವದಲ್ಲಿ [[ಮ್ಯಾನ್ಮಾರ್]], [[ಬಾಂಗ್ಲಾದೇಶ]] ಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ [[ಶ್ರೀಲಂಕಾ]], [[ಮಾಲ್ಡೀವ್ಸ್|ಮಾಲಡಿವ್ಸ್]]ನಂತಹ ದ್ವೀಪ ರಾಷ್ಟ್ರಗಳಿಗೆ ಹತ್ತಿರವಾಗಿದೆ. ಕೊಳ್ಳುವ ಶಕ್ತಿಯ ಮೇರೆಗೆ, ಪ್ರಪಂಚದ ನಾಲ್ಕನೇ ಅತಿ ದೊಡ್ಡ ಆರ್ಥಿಕ ವ್ಯವಸ್ಥೆಯನ್ನು ಹೊಂದಿದೆ. ಭಾರತ ದೇಶವು ಪ್ರಾಚೀನ ಸಿಂಧೂತಟದ ನಾಗರೀಕತೆಯ ತವರು ಮನೆಯಾಗಿದೆ. ಅನೇಕ ಐತಿಹಾಸಿಕ ವಾಣಿಜ್ಯ ಮಾರ್ಗಗಳು ಹಾಗೂ ಪ್ರಾಚೀನ ಸಾಮ್ರಾಜ್ಯಗಳು ಭಾರತ ದೇಶದಲ್ಲಿ ಉಗಮಿಸಿವೆ. ಪ್ರಪಂಚದ ನಾಲ್ಕು ಪ್ರಮುಖ ಧರ್ಮಗಳಾದ [[ಹಿಂದೂಧರ್ಮ]], [[ಬೌದ್ಧ]], [[ಜೈನ ಧರ್ಮ]] ಮತ್ತು [[ಸಿಖ್ ಧರ್ಮ]]ಗಳು ಭಾರತದಲ್ಲಿ ಆರಂಭವಾಗಿವೆ. ಝೋ ರಾಷ್ಟ್ರಿಯನಿಸಂ, ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮ ಕ್ರಿ.ಶ ೭ನೇ ಸಹಸ್ರಮಾನದಲ್ಲಿ ಆಗಮಿಸಿ ಈ ಪ್ರದೇಶದ ಸಂಸ್ಕೃತಿಯನ್ನು ವೈವಿಧ್ಯಮಯವಾಗಿಸಿವೆ. ೧೬ನೇ ಶತಮಾನದಲ್ಲಿ ಭಾರತ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪೆನಿಯಿಂದ ಆಕ್ರಮಣಗೊಂಡು ಇಂಗ್ಲೇಂಡಿನ ಆಡಳಿತಕ್ಕೊಳಪಟ್ಟಿತು. ೧೯ನೇ ಶತಮಾನದ ಮಧ್ಯದಲ್ಲಿ ಭಾರತ ಅನೇಕ ಸ್ವಾತಂತ್ರ್ಯ ಹೋರಾಟದ ಫಲವಾಗಿ ಬ್ರಿಟೀಷರಿಂದ ಸ್ವತಂತ್ರವಾಯಿತು. == ಹೆಸರಿನ ಉಗಮ == '''ಭಾರತ''' ಎಂಬ ಹೆಸರು [["ಭರತವರ್ಷ"]] ಎಂಬ ಹೆಸರಿನಿಂದ ಉಗಮಗೊಂಡದ್ದು. ಪುರಾತನ ಪೌರಾಣಿಕ ಆಕರಗಳಿಂದಲೂ ಈ ಹೆಸರು ಭಾರತಕ್ಕೆ ಸೂಚಿತವಾಗಿದೆ. ಋಷಭದೇವನ ಮಗ ಭರತ ಚಕ್ರವರ್ತಿಯಿಂದ ಅಥವಾ ಮಹಾರಾಜ ದುಶ್ಯಂತನ ಪುತ್ರನಾದ ಭರತ ಮಹಾರಾಜನ ಹೆಸರಿನಿಂದ ಬಂದದ್ದು. "ಇಂಡಿಯಾ" ಎಂಬ ಹೆಸರು [[ಸಿಂಧೂ ನದಿ|ಸಿಂಧೂ ನದಿಯ]] ಇದರ ಪರ್ಷಿಯನ್ ರೂಪಾಂತರ "ಇಂಡಸ್" ಎಂಬುದರಿಂದ ಬಂದದ್ದು. ಭಾರತವನ್ನು ನಿರ್ದೇಶಿಸಲು ಉಪಯೋಗಿಸಲಾಗಿರುವ ಇತರ ಹೆಸರುಗಳಲ್ಲಿ ಒಂದು [[ಹಿಂದುಸ್ತಾನ]] ಕೂಡ ಒಂದು. == ಚರಿತ್ರೆ == {{ಮುಖ್ಯ|ಭಾರತದ ಇತಿಹಾಸ}} ಭಾರತದಲ್ಲಿ ಜನವಸತಿಯ ಮೊದಲ ಕುರುಹುಗಳೆಂದರೆ ಈಗಿನ [[ಮಧ್ಯ ಪ್ರದೇಶ]] ರಾಜ್ಯದ ಬಿಂಭೇಟ್ಕಾದಲ್ಲಿ ದೊರೆತಿರುವ ಶಿಲಾಯುಗದ ಪಳೆಯುಳಿಕೆಗಳು. ಸುಮಾರು ೯೦೦೦ ವರ್ಷಗಳ ಹಿಂದೆ ನಾಗರೀಕತೆಯ ಕುರುಹುಗಳು ಕಂಡು ಬಂದು ಕ್ರಿ.ಪೂ ೨೬೦೦ ರಿಂದ ಕ್ರಿ.ಪೂ. ೧೯೦೦ ರ ವರೆಗೆ [[ಸಿಂಧೂತಟದ ನಾಗರೀಕತೆ|ಸಿಂಧೂ ಕಣಿವೆ ನಾಗರೀಕತೆ]] ಅಸ್ತಿತ್ವದಲ್ಲಿತ್ತು. ನಂತರ [[ವೇದ|ವೇದಗಳನ್ನು]] ಆಧರಿಸಿ [[ಹಿಂದೂ ಧರ್ಮ]] ಬೆಳೆಯಿತು. ಆ ಸಂದರ್ಭದಲ್ಲಿ ಬೌದ್ಧ ಧರ್ಮ ಮತ್ತು ಜೈನ ಧರ್ಮಗಳು ಸಹ ಉಗಮಗೊಂಡವು. ಕ್ರಿ.ಪೂ ೫೦೦ ರ ನಂತರ ಅನೇಕ ಸ್ವತಂತ್ರ ರಾಜ್ಯಗಳು ತಲೆಯೆತ್ತಲಾರಂಭಿಸಿದವು. [[ಮೌರ್ಯ ಸಾಮ್ರಾಜ್ಯ]] ಭಾರತವನ್ನು ಸರಿ ಸುಮಾರಾಗಿ ಒಗ್ಗೂಡಿಸಿದ ಮೊದಲ ಸಾಮ್ರಾಜ್ಯ. ನಂತರ [[ಗುಪ್ತ ಸಾಮ್ರಾಜ್ಯ]] ಭಾರತದ "ಸುವರ್ಣ ಯುಗ"ದಲ್ಲಿ ಆಡಳಿತ ನಡೆಸಿತು. ಈ ಕಾಲದಲ್ಲಿ ಸಾಹಿತ್ಯ, ವಿಜ್ಞಾನ, ತತ್ವಶಾಸ್ತ್ರ ಮೊದಲಾದ ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಭಾರತ ಸಾಧಿಸಿತು. ಎರಡನೆಯ ಸಹಸ್ರಮಾನದ ಆರಂಭದಲ್ಲಿ ಅನೇಕ ಮುಸ್ಲಿಮ್ ರಾಜರ ದಾಳಿ ಆರಂಭವಾಗಿ ೧೨ ನೆಯ ಶತಮಾನದಿಂದ ಮುಂದಕ್ಕೆ ಉತ್ತರ ಭಾರತದ ಅನೇಕ ಭಾಗಗಳು ಮತ್ತು ದಕ್ಷಿಣ ಭಾರತದ ಕೆಲ ಭಾಗಗಳು ಮುಸ್ಲಿಮ್ ಆಡಳಿತಕ್ಕೆ ಒಳಪಟ್ಟವು. (ಉದಾಹರಣೆಗೆ ದೆಹಲಿ ಸುಲ್ತಾನೇಟ್, ಬಹಮನಿ ಸುಲ್ತಾನರು, [[ಮೊಘಲ್ ಸಾಮ್ರಾಜ್ಯ]]). ೧೭ ನೆಯ ಶತಮಾನದಿಂದ ಮುಂದಕ್ಕೆ ಪೋರ್ಚುಗೀಸ್, ಫ್ರೆಂಚ್ ಮತ್ತು ಬ್ರಿಟಿಷ್ ವ್ಯಾಪಾರಿಗಳು ಭಾರತಕ್ಕೆ ಬರಲಾರಂಭಿಸಿದರು. ಹಂಚಿಹೋಗಿದ್ದ ಭಾರತದ ರಾಜಕೀಯ ಪರಿಸ್ಥಿತಿಯ ಲಾಭ ಪಡೆದು ಭಾರತದ ಅನೇಕ ಪ್ರದೇಶಗಳನ್ನು ಇವರು ವಶಪಡಿಸಿಕೊಳ್ಳಲಾರಂಭಿಸಿದರು. ಎಲ್ಲರಿಗಿಂತ ಪ್ರಬಲವಾಗಿ ಬೆಳೆದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಹೆಚ್ಚು ಕಡಿಮೆ ಸಂಪೂರ್ಣ ಭಾರತದ ಮೇಲೆ ಅಧಿಪತ್ಯ ಸ್ಥಾಪಿಸಿತು. ೧೮೫೭ ರಲ್ಲಿ ಭಾರತದ ಅನೇಕ ರಾಜ್ಯಗಳು ಬ್ರಿಟಿಷರ ವಿರುದ್ಧ [[ಪ್ರಥಮ ಸ್ವಾತಂತ್ರ್ಯ ಸಂಗ್ರಾಮ|ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ]] ಪಾಲ್ಗೊಂಡವು. ಇದರ ನಂತರ ನೇರ ಬ್ರಿಟಿಷ್ ಆಡಳಿತಕ್ಕೆ ಭಾರತ ಸಾಗಿತು. ಸ್ವಲ್ಪ ಕಾಲದಲ್ಲಿಯೇ [[ಭಾರತ ಸ್ವಾತಂತ್ರ್ಯ ಚಳುವಳಿ]] ಆರಂಭವಾಗಿ ಆಗಸ್ಟ್ ೧೫, ೧೯೪೭ ರಲ್ಲಿ ಭಾರತ ಸ್ವಾತಂತ್ರ್ಯ ಪಡೆಯಿತು. ಸ್ವಾತಂತ್ರ್ಯಾ ನಂತರ ನೆರೆಯ ದೇಶಗಳೊಂದಿಗೆ ಒಟ್ಟು ನಾಲ್ಕು ಯುದ್ಧಗಳು ನಡೆದಿವೆ. ೧೯೭೪ ರಲ್ಲಿ ಭಾರತ ಅಣುಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು ಪಡೆಯಿತು. ೧೯೭೫ ರಿಂದ ೭೭(77) ರ ವರೆಗೆ [[ಇಂದಿರಾ ಗಾಂಧಿ|ಇಂದಿರಾ ಗಾಂಧಿಯವರ]] ಸರ್ಕಾರದಲ್ಲಿ ತುರ್ತು ಪರಿಸ್ಥಿತಿ ಏರ್ಪಟ್ಟಿತ್ತು. ೯೦ ರ ದಶಕದಿಂದ ಆರ್ಥಿಕ ಉದಾರೀಕರಣ ನೀತಿಯನ್ನು ಭಾರತ ಪಾಲಿಸುತ್ತಾ ಬಂದಿದೆ. == ಭೂಗೋಳ == ಭಾರತದ ಭೌಗೋಳಿಕ ಭಾಗಗಳಲ್ಲಿ ಮುಖ್ಯವಾದವು: * [[ಹಿಮಾಲಯ]] ಪರ್ವತಶ್ರೇಣಿ * ಉತ್ತರದ ಸಮತಟ್ಟು ಪ್ರದೇಶ * [[ಥಾರ್ ಮರುಭೂಮಿ]] * [[ದಖನ್ ಪ್ರಸ್ತಭೂಮಿ]] ಭಾರತದಲ್ಲಿ ಹರಿಯುವ ಮುಖ್ಯವಾದ ನದಿಗಳಲ್ಲಿ ಕೆಲವೆಂದರೆ [[ಸಿಂಧೂ ನದಿ|ಸಿಂಧೂ]], [[ಗಂಗಾ]], [[ಬ್ರಹ್ಮಪುತ್ರ]], [[ಯಮುನಾ]], [[ನರ್ಮದಾ]], [[ಗೋದಾವರಿ]], [[ಕೃಷ್ಣಾ]], [[ಕಾವೇರಿ]]. == ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು == {{ಮುಖ್ಯ|ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು}} {| class="wikitable infobox borderless" |+ ಭಾರತ ಗಣರಾಜ್ಯದ ರಾಷ್ಟ್ರೀಯ ಚಿಹ್ನೆಗಳು (ಅಧಿಕೃತ) |- ! '''ರಾಷ್ಟ್ರೀಯ ಪ್ರಾಣಿ''' | ಹುಲಿ | [[ಚಿತ್ರ:Panthera tigris.jpg|50px]] |- ! '''ರಾಷ್ಟ್ರೀಯ ಹಕ್ಕಿ''' | ನವಿಲು | [[ಚಿತ್ರ:Pavo muticus (Tierpark Berlin) - 1017-899-(118).jpg|50px]] |- ! '''ರಾಷ್ಟ್ರೀಯ ಪರಂಪರೆ ಪ್ರಾಣಿ''' | ಆನೆ | [[ಚಿತ್ರ:2005-bandipur-tusker.jpg|50px]] |- ! '''ರಾಷ್ಟ್ರೀಯ ಮರ''' | ಆಲದ ಮರ | [[ಚಿತ್ರ:Banyan tree on the banks of Khadakwasla Dam.jpg|50px]] |- ! '''ರಾಷ್ಟ್ರೀಯ ಪುಷ್ಪ''' | ಕಮಲ | [[ಚಿತ್ರ:Sacred lotus Nelumbo nucifera.jpg|50px]] |- ! '''ರಾಷ್ಟ್ರೀಯ ಈಜು'''ವ''' ಕಡಲ ಸಸ್ತನಿ''' | ಡಾಲ್ಫಿನ್ | [[ಚಿತ್ರ:PlatanistaHardwicke.jpg|50px]] |- ! '''ರಾಷ್ಟ್ರೀಯ ಸರೀಸೃಪ''' | ಕಾಳಿಂಗ ಸರ್ಪ | [[ಚಿತ್ರ:King-Cobra.jpg|50px]] |- ! '''ರಾಷ್ಟ್ರೀಯ ಪರಂಪರೆ ಸಸ್ತನಿ''' | ಹನುಮಾನ್ ಲಂಗೂರ್ | [[ಚಿತ್ರ:Hanuman Langur.jpg|50px]] |- ! '''ರಾಷ್ಟ್ರೀಯ ಹಣ್ಣು''' | ಮಾವು | [[ಚಿತ್ರ:An Unripe Mango Of Ratnagiri (India).JPG|50px]] |- ! '''ರಾಷ್ಟ್ರೀಯ ನದಿ''' | ಗಂಗಾ | [[ಚಿತ್ರ:River Ganges.JPG|50px]] |- |} [[ಚಿತ್ರ:IndiaTest.png|thumb|ಭಾರತದ ನಕ್ಷೆ]] [[ಚಿತ್ರ:IndiaNumbered.png|framed|ಭಾರತದ ರಾಜ್ಯಗಳು]] ಭಾರತವನ್ನು ಕೆಳಗಿನ ಮುಖ್ಯ ಭಾಗಗಳಾಗಿ ವಿಂಗಡಿಸಲಾಗಿದೆ: * 28 ರಾಜ್ಯಗಳು * 8 ಕೇಂದ್ರಾಡಳಿತ ಪ್ರದೇಶಗಳು * ರಾಷ್ಟ್ರೀಯ ರಾಜಧಾನಿ: [[ದೆಹಲಿ|ನವದೆಹಲಿ]] '''ರಾಜ್ಯಗಳು''' {| |- | # [[ಆಂಧ್ರ ಪ್ರದೇಶ]] # [[ಅರುಣಾಚಲ ಪ್ರದೇಶ]] # [[ಅಸ್ಸಾಂ]] # [[ಬಿಹಾರ]] # [[ಛತ್ತೀಸ್‌ಘಡ್]] # [[ಗೋವ]] # [[ಗುಜರಾತ್]] # [[ಹರಿಯಾಣ]] # [[ಹಿಮಾಚಲ ಪ್ರದೇಶ]] # [[ಜಾರ್ಖಂಡ್]] # [[ಕರ್ನಾಟಕ]] # [[ಕೇರಳ]] # [[ಮಧ್ಯ ಪ್ರದೇಶ]] # [[ಮಹಾರಾಷ್ಟ್ರ]] | <ol start="15"> <li> [[ಮಣಿಪುರ]] <li> [[ಮೇಘಾಲಯ]] <li> [[ಮಿಝೋರಂ]] <li> [[ನಾಗಲ್ಯಂಡ್]] <li> [[ಒರಿಸ್ಸ|ಒಡಿಶಾ]] <li> [[ಪಂಜಾಬ್]] <li> [[ರಾಜಸ್ಥಾನ]] <li> [[ಸಿಕ್ಕಿಂ]] <li> [[ತಮಿಳುನಾಡು]] <li> [[ತೆಲಂಗಾಣ]] <li> [[ತ್ರಿಪುರ]] <li> [[ಉತ್ತರಾಂಚಲ|ಉತ್ತರಾಖಂಡ]] <li> [[ಉತ್ತರ ಪ್ರದೇಶ]] <li> [[ಪಶ್ಚಿಮ ಬಂಗಾಳ]] </ol> | |} '''ಕೇಂದ್ರಾಡಳಿತ ಪ್ರದೇಶಗಳು''': # [[ಅಂಡಮಾನ್ ಮತ್ತು ನಿಕೋಬಾರ್]] # [[ಚಂಡೀಗಢ]] # [[ಡಾಮನ್ ಮತ್ತು ಡಿಯು]] [[ಡಾಮನ್ ಮತ್ತು ಡಿಯು|ಮತ್ತು]] [[ದಾದ್ರಾ ಮತ್ತು ನಗರ್ ಹವೇಲಿ]] # [[ಪುದುಚೇರಿ]] # [[ಲಕ್ಷದ್ವೀಪ]] # [[ದೆಹಲಿ|ನವದೆಹಲಿ]] # [[ಲಡಾಖ್]] # [[ಜಮ್ಮು ಮತ್ತು ಕಾಶ್ಮೀರ]] == ಆರ್ಥಿಕ ವ್ಯವಸ್ಥೆ == {{ಮುಖ್ಯ|ಭಾರತದ ಆರ್ಥಿಕ ವ್ಯವಸ್ಥೆ}} ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆಯನ್ನು ಭಾರತ ಹೊಂದಿದ್ದು,<ref>[http://money.cnn.com/2015/04/14/investing/india-economy-fastest-growing/ India's economy is growing faster: 26 June 2015] (English)</ref> ಒಟ್ಟು ರಾಷ್ಟ್ರೀಯ ಉತ್ಪಾದನೆಯ ದೃಷ್ಟಿಯಿಂದ ಪ್ರಪಂಚದಲ್ಲಿ ಹನ್ನೆರಡನೆಯ ಸ್ಥಾನವನ್ನು ಹೊಂದಿದೆ. ಕೊಳ್ಳುವ ಶಕ್ತಿಯ ಮೇರೆಗೆ ಮೂರನೆ ಸ್ಥಾನವನ್ನು ಹೊಂದಿದೆ. ಆದರೆ ಭಾರತದ ಜನಸಂಖ್ಯೆಯನ್ನು ಗಮನಿಸಿ ಸರಾಸರಿ ಒಬ್ಬ ವ್ಯಕ್ತಿಯ ಆದಾಯ ಸುಮಾರು ವರ್ಷಕ್ಕೆ ೧೧,೦೦೦ ರೂಪಾಯಿಗಳಷ್ಟು. ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಬೆಳೆದ ನಂತರ ಭಾರತೀಯ ಮಧ್ಯಮ ವರ್ಗ ಹೆಚ್ಚುತ್ತಾ ಬಂದಿದೆ. ಭಾರತದ ಮುಖ್ಯ ವೃತ್ತಿಗಳಲ್ಲಿ ಕೆಲವೆಂದರೆ ಕೃಷಿ, ಬಟ್ಟೆಗಳ ತಯಾರಿಕೆ, ಪೆಟ್ರೋಲಿಯಮ್ ಉತ್ಪನ್ನಗಳು, ಮಾಹಿತಿ ತಂತ್ರಜ್ಞಾನ, ಚಲನ ಚಿತ್ರಗಳು ಹಾಗೂ ಕುಶಲ ಕೈಗಾರಿಕೆ. ವಾರ್ಷಿಕವಾಗಿ ಸುಮಾರು ೨೦ ಲಕ್ಷ ಅಂತರರಾಷ್ಟ್ರೀಯ ಪ್ರವಾಸಿಗಳು ಭಾರತಕ್ಕೆ ಬರುತ್ತಾರೆ. ಭಾರತದೊಂದಿಗೆ ಹೆಚ್ಚಾಗಿ ಅಂತಾರಾಷ್ಟ್ರೀಯ ವ್ಯಾಪಾರ ನಡೆಸುವ ದೇಶ-ಸಂಸ್ಥೆಗಳೆಂದರೆ ಅಮೆರಿಕದ ಸಂಯುಕ್ತ ಸಂಸ್ಥಾನ, [[ರಷ್ಯಾ]], ಯುರೋಪಿಯನ್ ಒಕ್ಕೂಟ, ಚೀನಾ ಮತ್ತು ಜಪಾನ್. == ಜನಸಂಖ್ಯಾ ಅಂಕಿ ಅಂಶಗಳು == ಭಾರತ ಪ್ರಪಂಚದಲ್ಲಿ ಎರಡನೆ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಭಾರತೀಯ ಸಮಾಜದಲ್ಲಿ ಭಾಷೆ, ಧರ್ಮ, ಜಾತಿ ಮೊದಲಾದ ಅನೇಕ ಅಂಶಗಳು ವಿವಿಧ ಪಾತ್ರಗಳನ್ನು ವಹಿಸುತ್ತವೆ. ಭಾರತದ ಅತಿ ದೊಡ್ಡ ನಗರಗಳೆಂದರೆ [[ಮುಂಬಯಿ]], [[ದೆಹಲಿ]], [[ಬೆಂಗಳೂರು]], ಕೋಲ್ಕತ್ತ ಮತ್ತು [[ಚೆನೈ]] ಭಾರತದ ಸಾಕ್ಷರತಾ ಪ್ರಮಾಣ ಶೇ. ೬೪.೮. ಧರ್ಮದ ದೃಷ್ಟಿಯಿಂದ, ಜನಸಂಖ್ಯೆಯ ವಿಂಗಡಣೆ ಹೀಗಿದೆ: [[ಹಿಂದೂ]] (೮೦.೫ %), [[ಮುಸ್ಲಿಮ್]] (೧೩.೪ %), [[ಕ್ರೈಸ್ತ]] (೨.೩೩ %), [[ಸಿಖ್]] (೧.೮೪ %), [[ಬೌದ್ಧ]] (೦.೭೬ %), [[ಜೈನ]] (೦.೪ %). ಭಾರತದಲ್ಲಿರುವ ಇತರ ಧಾರ್ಮಿಕ ವರ್ಗಗಳಲ್ಲಿ ಕೆಲವೆಂದರೆ ಯಹೂದಿ, ಪಾರ್ಸಿ, ಅಹ್ಮದಿ ಮತ್ತು ಬಹಾ-ಈ. ಭಾರತದಲ್ಲಿರುವ ಎರಡು ಮುಖ್ಯ ಭಾಷಾ ಬಳಗಗಳೆಂದರೆ ಉತ್ತರ ಭಾರತದ [[ಇಂಡೋ-ಆರ್ಯನ್ ಭಾಷೆಗಳು|ಇಂಡೋ-ಆರ್ಯನ್ ಭಾಷಾ ಬಳಗ]] ಮತ್ತು ದಕ್ಷಿಣ ಭಾರತದ [[ದ್ರಾವಿಡ ಭಾಷೆಗಳು|ದ್ರಾವಿಡ ಭಾಷಾ ಬಳಗ]]. ಭಾರತ ೨೨ ಅಧಿಕೃತ ಭಾಷೆಗಳನ್ನು ಹೊಂದಿದೆ. === ೧೯೦೧ ಮತ್ತು ನಂತರದ ಗಣತಿ === ---- 1901 ಮತ್ತು ನಂತರದ [[ಜನಗಣತಿ]] {| class="wikitable" |- !ಇಸವಿ !!ಒಟ್ಟು ಜನಸಂಖ್ಯೆ !!ಗ್ರಾಮೀಣ !!ನಗರ :!!ಶೇಕಡವಾರು ಜನಸಂಖ್ಯೆಯ ದರ ಏರಿಕೆ |- |1901 || 238,396,327 || 212,544,454 || 25,851,573 || |- |1911 || 252,093,390 || 226,151,757 || 25,941,633 || |- | 1921 || 251,351,213- ||223,235,043- || 28,086,170 || |- | 1931 ||278,977,238 || 245,521,249 || 33,455,686 || |- |1941 || 318,660,580 || 275,507,283 ||44,153,297 || |- | 1951 || 362,088,090- || 298,644,381- || 62,443,709 || |- |1961 || 439,234,771 ||360,298,168- ||78,936,603||21.6% |- |1971 ||548,159,652 ||439,045,675 ||109,113,677||24.8% |- |1981||683,329,097 ||623,866,550- ||159,462,547 || 24.7% |- | 1991 || 846,302,688 || 628,691,676 ||217,611,012 ||23.9% |- | 2001 || 1,028737,436 || 742,490,639 || 386,119,689 || 21.5% |- | 2011 || 1,21,01,93,422 ||83,30,87,662 || 37,71,05,760 || 17.6%//68.84 ಗ್ರಾಮ //31.16ನಗರ |- |2011 ||1,21,01,93,422 ||62,37,24,248; ಪುರುಷರು || 58,64,69,174 ಮಹಿಳೆಯರು ||1000 ಪುರುಷರಿಗೆ 943-ಮಹಿಳೆಯರು |} === 2011 ಜನಗಣತಿಯ ಅಂಕಿಅಂಶಗಳು === {| class="wikitable" |- !ಇಸವಿ !!ಒಟ್ಟು ಜನಸಂಖ್ಯೆ !! ಏರಿಕೆ !! |- |2011 || 1,210,193,422 || 17.6% || |} === ಜನಸಂಖ್ಯೆಯ ಬೆಳವಣಿಗೆ ಮತ್ತು ಹೋಲಿಕೆ === ---- * ಇದು ಜನಸಂಖ್ಯಾ ವಿವರ ಮತ್ತು ಹೋಲಿಕೆ : * * 1947 ರಲ್ಲಿ ಭಾರತ ವಿಭಜನೆ ಗೊಂಡಾಗ ವಿಭಜಿತ ಭಾರತದ ಜನಸಂಖ್ಯೆ ಕೇವಲ 350 ಮಿಲಿಯನ್. (35 ಕೋಟಿ) 1947 ಪೂರ್ವ ಪಾಕಿಸ್ತಾನ 4.26 ಮಿಲಿಯನ್ +3.40ಮಿ ಪಶ್ಚಿಮ ಪಾಕಿಸ್ತಾನ =(7ಕೋಟಿ 66 ಲಕ್ಷ) * 1947 ರಲ್ಲಿ ಜನಸಂಖ್ಯೆ ಪಶ್ಚಿಮ + ಪೂರ್ವ ಪಾಕಿಸ್ತಾನ :76 ಮಿಲಿಯನ್ ಪಶ್ಚಿಮ ಪಾಕಿಸ್ತಾನ 3400000 ಪೂರ್ವ ಪಾಕಿಸ್ತಾನ 42600000 * 1967 ರಲ್ಲಿ ಜನಸಂಖ್ಯೆ ಪಶ್ಚಿಮ + ಪೂರ್ವ ಪಾಕಿಸ್ತಾನ :94 ಮಿಲಿಯನ್ ಪಶ್ಚಿಮ ಪಾಕಿಸ್ತಾನ 43000000 ಪೂರ್ವ ಪಾಕಿಸ್ತಾನ 51000000 * 2011 / 2012 ರಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಒಟ್ಟು ಜನಸಂಖ್ಯೆ 331 ಮಿಲಿಯನ್ :(33 ಕೋಟಿ 10ಲಕ್ಷ ) * ಪಶ್ಚಿಮ ಪಾಕಿಸ್ತಾನ (170,000000) 180440005; ಬಾಂಗ್ಲಾದೇಶ (ಹಿಂದಿನ ಪೂರ್ವ ಪಾಕಿಸ್ತಾನ) 161,083,804/ 161083804 * 1947ವಿಭಜಿತ ಭಾರತದ ಜನಸಂಖ್ಯೆ 350,000,000 (35ಕೋಟಿ) * 2011 (ವಿಭಜಿತ) ಈಗಿನ ಭಾರತದ ಜನಸಂಖ್ಯೆ 121,01,93,422 (121 ಕೋಟಿ). == ದೇಶದ ಮೂರನೇ ಸಿರಿವಂತ ನಗರ == *27 Feb, 2017 *ಭಾರತದ ಅತ್ಯಂತ ಶ್ರೀಮಂತ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೂರನೇ ಸ್ಥಾನ ಪಡೆದಿದೆ. ದೇಶದ ಅತ್ಯಂತ ಶ್ರೀಮಂತ ನಗರ ಎಂಬ ಹೆಗ್ಗಳಿಕೆಗೆ ವಾಣಿಜ್ಯ ನಗರಿ ಮುಂಬೈ ಪಾತ್ರವಾಗಿದ್ದರೆ, ದೆಹಲಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. *ಮುಂಬೈನ ಸಂಪತ್ತಿನ ಮೊತ್ತ ರೂ.54.6 ಲಕ್ಷ ಕೋಟಿ. ಇನ್ನು ದೆಹಲಿ ಮತ್ತು ಬೆಂಗಳೂರಿನ ಸಂಪತ್ತು ಕ್ರಮವಾಗಿ ರೂ.29.9 ಲಕ್ಷ ಕೋಟಿ ಮತ್ತು ರೂ.21.3 ಲಕ್ಷ ಕೋಟಿಯಷ್ಟಿದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆ, ನ್ಯೂ ವರ್ಲ್ಡ್‌ ವೆಲ್ತ್‌ ಬಿಡುಗಡೆ ಮಾಡಿರುವ 2016ನೇ ಸಾಲಿನ ವರದಿಯಲ್ಲಿ ಈ ಮಾಹಿತಿ ಇದೆ. === ವಲಸೆ === *ಸ್ವದೇಶದಿಂದ ವಲಸೆ ಹೋಗುತ್ತಿರುವ ಸಿರಿವಂತರ ಸಂಖ್ಯೆಯಲ್ಲಿ ಭಾರಿ ಏರಿಕೆ ಆಗಿದೆ. 2016ರಲ್ಲಿ ವಿಶ್ವದಾದ್ಯಂತ 82 ಸಾವಿರ, ಅತಿ ಸಿರಿವಂತರು ವಲಸೆ ಹೋಗಿದ್ದಾರೆ. ಈ ರೀತಿ ಅತಿ ಹೆಚ್ಚು ವಲಸೆ ಹೋದ ಮೊದಲ ಐದು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಇದೆ. *ಈ ಸಾಲಿನಲ್ಲಿ ಒಟ್ಟು 6 ಸಾವಿರ ಸಿರಿವಂತರು ತಮ್ಮ ವಾಸ್ತವ್ಯವನ್ನು ಭಾರತದಿಂದ ಬೇರೆ ದೇಶಗಳಿಗೆ ಬದಲಿಸಿದ್ದಾರೆ. 2015ನೇ ಸಾಲಿನಲ್ಲಿ ಹೀಗೆ ವಲಸೆ ಹೋದವರ ಸಂಖ್ಯೆ 4 ಸಾವಿರ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2016ರಲ್ಲಿ ವಲಸೆ ಹೋದ ಸಿರಿವಂತರ ಸಂಖ್ಯೆಯಲ್ಲಿ ಶೇ 50 ರಷ್ಟು ಹೆಚ್ಚಳವಾಗಿದೆ. === ಶತ ಕೋಟ್ಯಧಿಪತಿಗಳು === *10 ಲಕ್ಷ ಅಮೆರಿಕನ್ ಡಾಲರ್‌ನಿಂದ 100 ಕೋಟಿ ಅಮೆರಿಕನ್ ಡಾಲರ್‌ವರೆಗೆ (ಸುಮಾರು ₹ 6.6 ಕೋಟಿಯಿಂದ ₹ 6.6 ಸಾವಿರ ಕೋಟಿ) ಸಂಪತ್ತು ಹೊಂದಿರುವವರನ್ನು ಮಿಲಿಯನೇರ್ ಅಥವಾ ಶತ ಕೋಟ್ಯಧಿಪತಿ ಎಂದು ನ್ಯೂ ವರ್ಲ್ಡ್‌ ವೆಲ್ತ್‌ ವರದಿಯಲ್ಲಿ ಪರಿಗಣಿಸಲಾಗಿದೆ. 100 ಕೋಟಿ ಅಮರಿಕನ್‌ ಡಾಲರ್‌ಗಿಂತ (ಸು. ₹ 6.6 ಸಾವಿರ ಕೋಟಿ) ಹೆಚ್ಚು ಸಂಪತ್ತು ಇದ್ದವರನ್ನು ಬಿಲಿಯನೇರ್‌ ಅಥವಾ ಸಹಸ್ರ ಕೋಟ್ಯಾಧಿಪತಿಗಳು ಎಂದು ಕರೆಯಲಾಗಿದೆ.<ref>[http://www.prajavani.net/news/article/2017/02/27/474496.html ದೇಶದ ಮೂರನೇ ಸಿರಿವಂತ ನಗರ ಬೆಂಗಳೂರು;ಪ್ರಜಾವಾಣಿ ವಾರ್ತೆ;27 Feb, 2017]</ref> == ರಾಜಕೀಯ == === ೧೯೯೮ ರಿಂದ ೨೦೧೯/2019ರ ವರೆಗಿನ ಲೋಕಸಭೆ ಚುನಾವಣೆ ಸಾರಾಂಶ=== '''ದಪ್ಪಗಿನ ಅಕ್ಷರ''' {| class="wikitable" |- ! ವರ್ಷ !! ಕಾಂಗ್ರೆಸ್.ಸ್ಥಾನ-> !!.ಶೇಕಡ ಓಟು->!!ಹೆಚ್ಚು/ಕಡಿಮೆ !!ಯು.ಪಿ.ಎ.!!ಬಿ ಜೆ ಪಿ.ಸ್ಥಾನ-> !!ಶೇಕಡ ಓಟು-> !!ಹೆಚ್ಚು/ಕಡಿಮೆ.!!+/-%!!ಎನ್.ಡಿ.ಎ !! ಪ್ರಧಾನಮಂತ್ರಿ |- | 1998 ||141 || 25.82% || - ೧ || 26.14% (26.42)|| 182|| :25.59% || +25 || ---||37.21%(46.61)|| ಅಟಲ್ ಬಿಹಾರಿ ವಾಜಪೇಯಿ |- |1999(0 || 114|| --|| -27 || Utd. Ft 28.30%||182||-- || -- || -- || 269+29 TDP;37.06% || ಅಟಲ್ ಬಿಹಾರಿ ವಾಜಪೇಯಿ |- |2004 || 145|| 26.53% ||31:+7.1% ||218+117 /35.4% ||138||22.16% || -44|| -3.76% ||ಎನ್.ಡಿ.ಎ(-89: 33.3%)|| ಮನಮೋಹನ್ ಸಿಂಗ್ |- | 2009 || 206 +2 || 28.55%|| +80:2.೦2% || 262 +63 ಇತರೆ (37.22%) || 116 || 18.80% || -22 || -3.36% ||ಎನ್.ಡಿ.ಎ:159:24.63% (:-4.88%)|| ಮನಮೋಹನ್ ಸಿಂಗ್ |- | 2009->|| ಕಾಂ:ಪಡೆ ದ ಓಟು || 153482356 || --|| ಬಿಜೆಪಿ ಪಡೆದ ಓಟು|| 102689312 || --|| -- || -- || -- |- |2014 <sup>1</sup> ||44 ||19.4 ||-9.2 ||58 || 283 ||31.2 ||116+167 || +12.4 || ಎನ್.ಡಿಎ.283+54=337 || ನರೇಂದ್ರ ಮೋದಿ |- | 2019 || 52 || 19.01% ||+6 || 91 || 303 || 37.36 || 383+20 || +6.6 || ಎನ್.ಡಿ.ಎ. 303+50=353||ನರೇಂದ್ರ ಮೋದಿ |} == ನೋಡಿ == * *[[ಭಾರತದ ಇತಿಹಾಸ]] *[[ಭಾರತ ಗಣರಾಜ್ಯದ ಇತಿಹಾಸ]] *[[೨೦೧೪ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ ಮತ್ತು ಫಲಿತಾಂಶ]] *[[ಭಾರತದ ಕೇಂದ್ರ ಮಂತ್ರಿ ಮಂಡಲ ೨೦೧೪]] *[[ಭಾರತದ ಸಾರ್ವತ್ರಿಕ ಚುನಾವಣೆ, ೨೦೦೯]] *[[೨೦೦೯ರ ಭಾರತದ ಸಾರ್ವತ್ರಿಕ ಚುನಾವಣೆ]] *[[ಭಾರತದ ಜನಸಂಖ್ಯೆಯ ಬೆಳವಣಿಗೆ]] *[[ಲೋಕಸಭೆ]] *[[ಟೆಲಿಗ್ರಾಂಗೆ ವಿದಾಯ|ಟೆಲಿಗ್ರಾಂ]]-[[ಟೆಲಿಗ್ರಾಂ]] *[[ರಾಜ್ಯಸಭೆ]] *[[ಭಾರತ ಮತ್ತು ಪಾಕೀಸ್ತಾನಗಳ ಆರ್ಥಿಕ ಬಲ ಮತ್ತು ಸೈನ್ಯ ಬಲ]] == ಹೊರ ಸಂಪರ್ಕ == *[http://www.kannadaprabha.com/business/india-becomes-worlds-6th-largest-economy/319964.html ಫ್ರಾನ್ಸ್ ಹಿಂದಿಕ್ಕಿದ ಭಾರತ, ಈಗ ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರ;11 Jul 2018] == ಉಲ್ಲೇಖಗಳು == {{Reflist}} == ಬಾಹ್ಯ ಸಂಪರ್ಕಗಳು == {{colbegin|2}} * [http://goidirectory.nic.in/ ಭಾರತ ಸರ್ಕಾರದ ಅಧಿಕೃತ ತಾಣಗಳು] * [http://pmindia.nic.in/ ಭಾರತದ ಪ್ರಧಾನ ಮಂತ್ರಿ] * [http://presidentofindia.nic.in/ ಭಾರತದ ಅಧ್ಯಕ್ಷರು] * [http://parliamentofindia.nic.in/ ಭಾರತೀಯ ಸಂಸತ್ತು] * [http://mod.nic.in/ ರಕ್ಷಣಾ ಸಚಿವಾಲಯ] * [http://www.censusindia.net/ ಭಾರತದ ಜನಗಣತಿ] * [http://supremecourtofindia.nic.in/ ಭಾರತದ ಸರ್ವೋಚ್ಚ ನ್ಯಾಯಾಲಯ] * [http://www.mea.gov.in/ ವಿದೇಶ ವ್ಯವಹಾರಗಳ ಸಚಿವಾಲಯ] * [http://www.eci.gov.in/ ಚುನಾವಣಾ ಆಯೋಗ] * [http://www.doe.gov.in/ ವಿದ್ಯುನ್ಮಾನ ವಿಭಾಗ] * [http://www.tourismofindia.com/ ಪ್ರವಾಸೋದ್ಯಮ] * [http://www.education.nic.in/ '''ಶಿಕ್ಷಣಾ ವಿಭಾಗ'''] {{Webarchive|url=https://web.archive.org/web/20120223024200/http://www.education.nic.in/ |date=2012-02-23 }} {{colend|2}} [[ವರ್ಗ:ಭಾರತ| ]] [[ವರ್ಗ:ಏಷ್ಯಾ ಖಂಡದ ದೇಶಗಳು]] [[ವರ್ಗ:ದೇಶಗಳು]] [[ವರ್ಗ:ದಕ್ಷಿಣ ಏಷ್ಯಾ]] [[ವರ್ಗ:ಭಾರತೀಯ ಉಪಖಂಡ]] 50x4nwqyhuujc8nza3ztmzc1g4izof3 1111369 1111368 2022-08-03T07:48:00Z Ishqyk 76644 wikitext text/x-wiki {{Infobox country | conventional_long_name = {{center| ಭಾರತ ಗಣರಾಜ್ಯ{{small| <br> Bhārata Gaņarājya <br> {{Small|[[ಭಾರತೀಯ ಭಾಷೆಗಳಲ್ಲಿ ಭಾರತದ ಹೆಸರು|(ಪ್ರಾದೇಶಿಕ ಭಾಷೆಗಳಲ್ಲಿ ಭಾರತದ ಹೆಸರು)]]}}}} }} | common_name = ಭಾರತ | image_flag = Flag of India.svg | alt_flag = Horizontal tricolour flag (deep saffron, white, and green). In the center of the white is a navy blue wheel with ೨೪ spokes. | image_coat = Emblem of India.svg | symbol_width = 60px | alt_coat = Three lions facing left, right,and toward viewer, atop a frieze containing a galloping horse, a ೨೪-spoke wheel, and an elephant. Underneath is a motto "सत्यमेव जयते". | symbol_type = [[ಭಾರತದ ರಾಷ್ಟ್ರೀಯ ಚಿಹ್ನೆ|ರಾಷ್ಟ್ರೀಯ ಚಿಹ್ನೆ]] | national_motto = ''"[[ಸತ್ಯಮೇವ ಜಯತೆ]]" ''{{small|([[ಸಂಸ್ಕೃತ]])}}<br /> "ಸತ್ಯವೇ ಜಯಿಸುತ್ತದೆ <ref>http://www.india.gov.in/knowindia/state_emblem.php</ref></small> | image_map = India (orthographic projection).svg | alt_map = Image of globe centered on India, with India highlighted. | map_caption = {{small|ಭಾರತದ ನಿಯಂತ್ರಣದಲ್ಲಿರುವ ಪ್ರದೇಶವನ್ನು ಕಡು ಹಸಿರು ಬಣ್ಣದಲ್ಲಿ ಹಾಗೂ [[ಪಾಕಿಸ್ತಾನ]] ಮತ್ತು [[ಚೀನಾ]] ಆಕ್ರಮಿತ [[ಕಾಶ್ಮೀರ]],[[ಲಡಾಖ್]] ಕ್ಷೇತ್ರವನ್ನು ತಿಳಿ ಹಸಿರು ಬಣ್ಣದಲ್ಲಿ ತೋರಿಸಿಲಾಗಿದೆ.}} | map_width = 220px | national_anthem = ''[[ಜನ ಗಣ ಮನ]]''<small><ref>http://india.gov.in/knowindia/national_anthem.php</ref><ref name="india.gov.in">{{cite web |url=https://india.gov.in/india-glance/national-symbols |title=National Symbols &#124; National Portal of India |publisher=India.gov.in |quote=The National Anthem of India Jana Gana Mana, composed originally in Bengali by Rabindranath Tagore, was adopted in its Hindi version by the Constituent Assembly as the National Anthem of India on 24 January 1950. |accessdate=1 March 2017 |archiveurl=https://web.archive.org/web/20170204121208/https://india.gov.in/india-glance/national-symbols |archivedate=4 February 2017 }}</ref><ref name="tatsama">{{cite news |title=National anthem of India: a brief on 'Jana Gana Mana' |url=https://www.news18.com/news/india/national-anthem-of-india-a-brief-on-jana-gana-mana-498576.html |accessdate=7 June 2019 |publisher=[[News18 India|News18]] |archiveurl=https://web.archive.org/web/20190417194530/https://www.news18.com/news/india/national-anthem-of-india-a-brief-on-jana-gana-mana-498576.html |archivedate=17 April 2019}}</ref><br />"ನೀನು ಎಲ್ಲ ಜನರ ಮನಸ್ಸಿನ ಆಡಳಿತಗಾರ"{{lower|0.2em|{{sfn|Wolpert|2003|p=1}}<ref name="india.gov.in" />}}<br /> <div style="display:inline-block;margin-top:0.4em;">{{center|[[File:Jana Gana Mana instrumental.ogg]]}}</div> | other_symbol_type = <span class="plainlinks">ರಾಷ್ಟ್ರಗಾನ<ref>http://parliamentofindia.nic.in/ls/debates/vol12p1.htm</ref> | other_symbol = ''[[ವಂದೇ ಮಾತರಂ]] {{small|([[ಸಂಸ್ಕೃತ]])}}''<small><br />ತಾಯಿಯೇ, ನಾನು ನಿನಗೆ ನಮಸ್ಕರಿಸುತ್ತೇನೆ</small><ref>http://india.gov.in/knowindia/national_song.php</ref> | official_languages = ▪ಕೇಂದ್ರ ಸರ್ಕಾರದ ಅಧಿಕೃತ ಭಾಷೆ: [[ಹಿಂದಿ]] ಮತ್ತು [[ಆಂಗ್ಲ ಭಾಷೆ]] | languages_type = ಇತರೆ ಅಧಿಕೃತ ಮತ್ತು ರಾಜ್ಯಮಟ್ಟದ ಭಾಷೆಗಳು | languages = ಸಂವಿಧಾನದ ಎಂಟನೆಯ ಅನುಸೂಚಿಯ ಅಡಿಯಲ್ಲಿ ಮಾನ್ಯತೆ ಪಡೆದ ಭಾಷೆಗಳು [[ಅಸ್ಸಾಮಿ]]• [[ಬೆಂಗಾಲಿ]]• [[ಬೋಡೊ]]• [[ಡೋಗ್ರಿ]]• [[ಗುಜರಾತಿ]]• [[ಹಿಂದಿ]]• [[ಕನ್ನಡ]]• [[ಕಾಶ್ಮೀರಿ]]• [[ಕೋಕ್ ಬೊರೋಕ್ ಭಾಷೆ|ಕೋಕ್ ಬರೋಕ್]]• [[ಕೊಂಕಣಿ]]• [[ಮೈಥಿಲಿ]]• [[ಮಲಯಾಳಂ]]• [[ಮಣಿಪುರಿ]]• [[ಮರಾಠಿ]]• [[Mizo language|ಮಿಝೋ]]• [[ನೇಪಾಳಿ ಭಾಷೆ|ನೇಪಾಳಿ]]• [[ಒರಿಯಾ]]• [[ಪಂಜಾಬಿ]] •[[ಸಂಸ್ಕೃತ]]• [[ಸಂತಾಲಿ ಭಾಷೆ|ಸಂತಾಲಿ]]• [[ಸಿಂಧಿ]]• [[ತಮಿಳು]]• [[ತೆಲುಗು]]• [[ಉರ್ದು]]• ▪447 ಸ್ಥಳೀಯ ಭಾಷೆಗಳು | national_languages = ಯಾವುದು ಇಲ್ಲ | capital = [[ನವದೆಹಲಿ]] | coordinates = {{Coord|28|36|50|N|77|12|30|E|type:city_region:IN}} | largest_city = [[ಮುಂಬೈ]] | religion_year = ೨೦೧೧ | religion = {{ubl | 79.8% [[ಹಿಂದೂ ಧರ್ಮ]] | 14.2% [[ಇಸ್ಲಾಂ]] | 2.3% [[ಕ್ರೈಸ್ತ ಧರ್ಮ]] | 1.7% [[ಸಿಖ್ ಧರ್ಮ]] | 0.7% [[ಬೌದ್ಧ ಧರ್ಮ]] | 0.4% [[ಜೈನ ಧರ್ಮ]] | 0.23% ಸಂಯೋಜಿತವಲ್ಲದ | 0.65% ''ಇತರರು''<ref name="Census2011religion" /> }} | demonym = [[ಭಾರತೀಯ]] | membership = [[ಸಂಯುಕ್ತ ರಾಷ್ಟ್ರ ಸಂಸ್ಥೆ|ವಿಶ್ವಸಂಸ್ಥೆ]], [[ವಿಶ್ವ ವ್ಯಾಪಾರ ಸಂಸ್ಥೆ]], [[ಬ್ರಿಕ್ಸ್ ಸಂಘಟನೆ]], [[ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ|ಸಾರ್ಕ್ ಸಂಸ್ಥೆ]], [[Shanghai Cooperation Organisation]], [[G4 nations]], [[Group of Five]], [[G8+5]], [[G20|ಜಿ೨೦]], [[ಕಾಮನ್‌ವೆಲ್ತ್‌ ರಾಷ್ಟ್ರಗಳು]] | government_type = [[ಸಂಯುಕ್ತ]] [[ಗಣತಂತ್ರ]]<br />[[ಸಂಸದೀಯ ವ್ಯವಸ್ಥೆ|ಸಂಸದೀಯ ಪ್ರಜಾತಂತ್ರ]]<ref>http://india.gov.in/knowindia/india_at_a_glance.php</ref> | leader_title1 = [[ಭಾರತದ ರಾಷ್ಟ್ರಪತಿ|ರಾಷ್ಟ್ರಪತಿ]] | leader_name1 = {{#statements:P35|from-Q668}} | leader_title2 = [[ಭಾರತದ ಉಪರಾಷ್ಟ್ರಪತಿ|ಉಪರಾಷ್ಟ್ರಪತಿ]] | leader_name2 = [[ವೆಂಕಯ್ಯ ನಾಯ್ಡು|ಎಂ.ವೆಂಕಯ್ಯ ನಾಯ್ಡು]] | leader_title3 = [[ಭಾರತದ ಪ್ರಧಾನಮಂತ್ರಿ|ಪ್ರಧಾನಮಂತ್ರಿ]] | leader_name3 = {{#statements:P6|from-Q668}} | leader_title4 = [[ಭಾರತದ ಮುಖ್ಯ ನ್ಯಾಯಾಧೀಶರು|ಮುಖ್ಯ ನ್ಯಾಯಾಧೀಶ]] | leader_name4 = [[ಎನ್.ವಿ.ರಮಣ]] | legislature = [[ಭಾರತದ ಸಂಸತ್ತು|ಸಂಸತ್ತು]] | upper_house = [[ರಾಜ್ಯಸಭೆ]] | lower_house = [[ಲೋಕಸಭೆ]] | area = 32,87,263<sup>‡</sup> | areami² = 1,269,210<!--Do not remove per [[WP:MOSNUM]]--> | area_rank = ೭ನೆಯ | area_magnitude = 1 E12 | percent_water = ೯.೫೬ | population_estimate = ೧,೩೨೪,೧೭೧,೩೫೪ | population_estimate_year = ೨೦೧೬ | population_estimate_rank = ೨ನೆಯ | population_census = ೧,೨೧೦,೮೫೪,೯೭೭<ref>http://censusindia.gov.in/Census_Data_2001/India_at_glance/popu1.aspx</ref> | population_census_year = ೨೦೧೧ | population_density = ೩೯೮ | population_densitymi² = ೧೦೩೦.೮<!--Do not remove per [[WP:MOSNUM]]--> | population_density_rank = ೩೧ನೆಯ | GDP_PPP_year = ೨೦೧೮ | GDP_PPP = {{increase}} $೧೦.೩೮೫ ಟ್ರಿಲಿಯನ್<ref>http://www.imf.org/external/pubs/ft/weo/೨೦೦೭/೦೧/weodata/weorept.aspx?pr.x=49&pr.y=11&sy=2006&ey=2009&scsm=1&ssd=1&sort=country&ds=.&br=1&c=534&s=NGDPD,NGDPDPC,PPPGDP,PPPPC,LP&grp=0&a=</ref> | GDP_PPP_rank = ೩ | GDP_PPP_per_capita = {{increase}} $೭,೭೮೩ | GDP_PPP_per_capita_rank = ೧೧೬ | GDP_nominal = {{increase}} $೨.೮೪೮ ಟ್ರಿಲಿಯನ್ | GDP_nominal_rank = ೬ | GDP_nominal_year = ೨೦೧೮ | GDP_nominal_per_capita = {{increase}} $೨,೧೩೪ | GDP_nominal_per_capita_rank = ೧೩೩ | HDI_year = ೨೦೧೫ | HDI = ೦.೬೨೪ | HDI_rank = ೧೩೧ | HDI_category = <span style="color:#fc0;">ಮಧ್ಯಮ</span> | Gini = 36.8<ref>https://www.cia.gov/library/publications/the-world-factbook/fields/2172.html</ref> | Gini_year = ೨೦೦೪ | sovereignty_type = [[ಭಾರತದ ಸ್ವಾತಂತ್ರ್ಯ ಚಳುವಳಿ|ಸ್ವಾತಂತ್ರ್ಯ]] | sovereignty_note = [[ಯುನೈಟೆಡ್ ಕಿಂಗ್‌ಡಂ]]‌ನಿಂದ | established_event1 = ಘೋಷಿತ | established_date1 = ೧೫ ಆಗಸ್ಟ್ ೧೯೪೭ | established_event೨ = [[ಗಣರಾಜ್ಯ]] | established_date೨ = ೨೬ ಜನವರಿ ೧೯೫೦ | currency = [[ಭಾರತದ ರೂಪಾಯಿ]] ({{INR}}) | currency_code = ಐಎನ್ಆರ್ | time_zone = [[ಭಾರತದ ನಿರ್ದಿಷ್ಟ ಕಾಲಮಾನ|ಐಎಸ್‌ಟಿ]] | utc_offset = +೫:೩೦ | time_zone_DST = ಆಚರಣೆಯಲ್ಲಿ ಇಲ್ಲ | utc_offset_DST = +೫:೩೦ | electricity = ೨೩೦ ವೋಲ್ಟ್–೫೦ ಹರ್ಟ್ಜ್ | cctld = [[.in]] | calling_code = +೯೧ | drives_on = ಎಡಗಡೆ | footnotes = {{Collapsible list|state=uncollapsed|title='''Non-numbered Footnotes:'''|'''*''' ''Bharat Ganarajya'', that is, the Republic of India in [[Hindi]], written in the ''[[Devanāgarī]]'' script. See also [[Official names of India|other official names]]|'''‡''' This is the figure as per the [[United Nations]] though the Indian government lists the total area as ೩,೨೮೭,೨೬೦ square kilometres.<ref>http://lcweb2.loc.gov/frd/cs/profiles/India.pdf</ref>}} }} '''[[ಭಾರತ]]''', ಅಧಿಕೃತವಾಗಿ '''ಭಾರತ ಗಣರಾಜ್ಯ''', ಅಥವಾ [[ಇಂಡಿಯಾನ|ಇಂಡಿಯಾ]] '''(India),''' ಎಂದು ಕರೆಯಲ್ಪಡುವ ದಕ್ಷಿಣ [[ಏಷ್ಯಾ|ಏಷ್ಯಾದ]] ಅತಿ ದೊಡ್ಡ ದೇಶ. [[ಭಾರತೀಯ ಉಪಖಂಡ|ಭಾರತೀಯ ಉಪಖಂಡದ]] ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ. ಆಗ್ನೇಯದಲ್ಲಿ ಬಂಗಾಳ ಕೊಲ್ಲಿ,ದಕ್ಷಿಣದಲ್ಲಿ ಹಿಂದೂ ಮಹಾ ಸಾಗರ, ನೈಋತ್ಯದಲ್ಲಿ ಅರಬ್ಬಿ ಸಮುದ್ರಗಳಿಂದ ಸುತ್ತುವರಿದಿದ್ದು, ಪಶ್ಚಿಮದಲ್ಲಿ [[ಪಾಕಿಸ್ತಾನ]], ಈಶಾನ್ಯದಲ್ಲಿ [[ಚೀನಾ]],[[ನೇಪಾಳ]], [[ಭೂತಾನ]], ಪೂರ್ವದಲ್ಲಿ [[ಮ್ಯಾನ್ಮಾರ್]], [[ಬಾಂಗ್ಲಾದೇಶ]] ಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ [[ಶ್ರೀಲಂಕಾ]], [[ಮಾಲ್ಡೀವ್ಸ್|ಮಾಲಡಿವ್ಸ್]]ನಂತಹ ದ್ವೀಪ ರಾಷ್ಟ್ರಗಳಿಗೆ ಹತ್ತಿರವಾಗಿದೆ. ಕೊಳ್ಳುವ ಶಕ್ತಿಯ ಮೇರೆಗೆ, ಪ್ರಪಂಚದ ನಾಲ್ಕನೇ ಅತಿ ದೊಡ್ಡ ಆರ್ಥಿಕ ವ್ಯವಸ್ಥೆಯನ್ನು ಹೊಂದಿದೆ. ಭಾರತ ದೇಶವು ಪ್ರಾಚೀನ ಸಿಂಧೂತಟದ ನಾಗರೀಕತೆಯ ತವರು ಮನೆಯಾಗಿದೆ. ಅನೇಕ ಐತಿಹಾಸಿಕ ವಾಣಿಜ್ಯ ಮಾರ್ಗಗಳು ಹಾಗೂ ಪ್ರಾಚೀನ ಸಾಮ್ರಾಜ್ಯಗಳು ಭಾರತ ದೇಶದಲ್ಲಿ ಉಗಮಿಸಿವೆ. ಪ್ರಪಂಚದ ನಾಲ್ಕು ಪ್ರಮುಖ ಧರ್ಮಗಳಾದ [[ಹಿಂದೂಧರ್ಮ]], [[ಬೌದ್ಧ]], [[ಜೈನ ಧರ್ಮ]] ಮತ್ತು [[ಸಿಖ್ ಧರ್ಮ]]ಗಳು ಭಾರತದಲ್ಲಿ ಆರಂಭವಾಗಿವೆ. ಝೋ ರಾಷ್ಟ್ರಿಯನಿಸಂ, ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮ ಕ್ರಿ.ಶ ೭ನೇ ಸಹಸ್ರಮಾನದಲ್ಲಿ ಆಗಮಿಸಿ ಈ ಪ್ರದೇಶದ ಸಂಸ್ಕೃತಿಯನ್ನು ವೈವಿಧ್ಯಮಯವಾಗಿಸಿವೆ. ೧೬ನೇ ಶತಮಾನದಲ್ಲಿ ಭಾರತ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪೆನಿಯಿಂದ ಆಕ್ರಮಣಗೊಂಡು ಇಂಗ್ಲೇಂಡಿನ ಆಡಳಿತಕ್ಕೊಳಪಟ್ಟಿತು. ೧೯ನೇ ಶತಮಾನದ ಮಧ್ಯದಲ್ಲಿ ಭಾರತ ಅನೇಕ ಸ್ವಾತಂತ್ರ್ಯ ಹೋರಾಟದ ಫಲವಾಗಿ ಬ್ರಿಟೀಷರಿಂದ ಸ್ವತಂತ್ರವಾಯಿತು. == ಹೆಸರಿನ ಉಗಮ == '''ಭಾರತ''' ಎಂಬ ಹೆಸರು [["ಭರತವರ್ಷ"]] ಎಂಬ ಹೆಸರಿನಿಂದ ಉಗಮಗೊಂಡದ್ದು. ಪುರಾತನ ಪೌರಾಣಿಕ ಆಕರಗಳಿಂದಲೂ ಈ ಹೆಸರು ಭಾರತಕ್ಕೆ ಸೂಚಿತವಾಗಿದೆ. ಋಷಭದೇವನ ಮಗ ಭರತ ಚಕ್ರವರ್ತಿಯಿಂದ ಅಥವಾ ಮಹಾರಾಜ ದುಶ್ಯಂತನ ಪುತ್ರನಾದ ಭರತ ಮಹಾರಾಜನ ಹೆಸರಿನಿಂದ ಬಂದದ್ದು. "ಇಂಡಿಯಾ" ಎಂಬ ಹೆಸರು [[ಸಿಂಧೂ ನದಿ|ಸಿಂಧೂ ನದಿಯ]] ಇದರ ಪರ್ಷಿಯನ್ ರೂಪಾಂತರ "ಇಂಡಸ್" ಎಂಬುದರಿಂದ ಬಂದದ್ದು. ಭಾರತವನ್ನು ನಿರ್ದೇಶಿಸಲು ಉಪಯೋಗಿಸಲಾಗಿರುವ ಇತರ ಹೆಸರುಗಳಲ್ಲಿ ಒಂದು [[ಹಿಂದುಸ್ತಾನ]] ಕೂಡ ಒಂದು. == ಚರಿತ್ರೆ == {{ಮುಖ್ಯ|ಭಾರತದ ಇತಿಹಾಸ}} ಭಾರತದಲ್ಲಿ ಜನವಸತಿಯ ಮೊದಲ ಕುರುಹುಗಳೆಂದರೆ ಈಗಿನ [[ಮಧ್ಯ ಪ್ರದೇಶ]] ರಾಜ್ಯದ ಬಿಂಭೇಟ್ಕಾದಲ್ಲಿ ದೊರೆತಿರುವ ಶಿಲಾಯುಗದ ಪಳೆಯುಳಿಕೆಗಳು. ಸುಮಾರು ೯೦೦೦ ವರ್ಷಗಳ ಹಿಂದೆ ನಾಗರೀಕತೆಯ ಕುರುಹುಗಳು ಕಂಡು ಬಂದು ಕ್ರಿ.ಪೂ ೨೬೦೦ ರಿಂದ ಕ್ರಿ.ಪೂ. ೧೯೦೦ ರ ವರೆಗೆ [[ಸಿಂಧೂತಟದ ನಾಗರೀಕತೆ|ಸಿಂಧೂ ಕಣಿವೆ ನಾಗರೀಕತೆ]] ಅಸ್ತಿತ್ವದಲ್ಲಿತ್ತು. ನಂತರ [[ವೇದ|ವೇದಗಳನ್ನು]] ಆಧರಿಸಿ [[ಹಿಂದೂ ಧರ್ಮ]] ಬೆಳೆಯಿತು. ಆ ಸಂದರ್ಭದಲ್ಲಿ ಬೌದ್ಧ ಧರ್ಮ ಮತ್ತು ಜೈನ ಧರ್ಮಗಳು ಸಹ ಉಗಮಗೊಂಡವು. ಕ್ರಿ.ಪೂ ೫೦೦ ರ ನಂತರ ಅನೇಕ ಸ್ವತಂತ್ರ ರಾಜ್ಯಗಳು ತಲೆಯೆತ್ತಲಾರಂಭಿಸಿದವು. [[ಮೌರ್ಯ ಸಾಮ್ರಾಜ್ಯ]] ಭಾರತವನ್ನು ಸರಿ ಸುಮಾರಾಗಿ ಒಗ್ಗೂಡಿಸಿದ ಮೊದಲ ಸಾಮ್ರಾಜ್ಯ. ನಂತರ [[ಗುಪ್ತ ಸಾಮ್ರಾಜ್ಯ]] ಭಾರತದ "ಸುವರ್ಣ ಯುಗ"ದಲ್ಲಿ ಆಡಳಿತ ನಡೆಸಿತು. ಈ ಕಾಲದಲ್ಲಿ ಸಾಹಿತ್ಯ, ವಿಜ್ಞಾನ, ತತ್ವಶಾಸ್ತ್ರ ಮೊದಲಾದ ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಭಾರತ ಸಾಧಿಸಿತು. ಎರಡನೆಯ ಸಹಸ್ರಮಾನದ ಆರಂಭದಲ್ಲಿ ಅನೇಕ ಮುಸ್ಲಿಮ್ ರಾಜರ ದಾಳಿ ಆರಂಭವಾಗಿ ೧೨ ನೆಯ ಶತಮಾನದಿಂದ ಮುಂದಕ್ಕೆ ಉತ್ತರ ಭಾರತದ ಅನೇಕ ಭಾಗಗಳು ಮತ್ತು ದಕ್ಷಿಣ ಭಾರತದ ಕೆಲ ಭಾಗಗಳು ಮುಸ್ಲಿಮ್ ಆಡಳಿತಕ್ಕೆ ಒಳಪಟ್ಟವು. (ಉದಾಹರಣೆಗೆ ದೆಹಲಿ ಸುಲ್ತಾನೇಟ್, ಬಹಮನಿ ಸುಲ್ತಾನರು, [[ಮೊಘಲ್ ಸಾಮ್ರಾಜ್ಯ]]). ೧೭ ನೆಯ ಶತಮಾನದಿಂದ ಮುಂದಕ್ಕೆ ಪೋರ್ಚುಗೀಸ್, ಫ್ರೆಂಚ್ ಮತ್ತು ಬ್ರಿಟಿಷ್ ವ್ಯಾಪಾರಿಗಳು ಭಾರತಕ್ಕೆ ಬರಲಾರಂಭಿಸಿದರು. ಹಂಚಿಹೋಗಿದ್ದ ಭಾರತದ ರಾಜಕೀಯ ಪರಿಸ್ಥಿತಿಯ ಲಾಭ ಪಡೆದು ಭಾರತದ ಅನೇಕ ಪ್ರದೇಶಗಳನ್ನು ಇವರು ವಶಪಡಿಸಿಕೊಳ್ಳಲಾರಂಭಿಸಿದರು. ಎಲ್ಲರಿಗಿಂತ ಪ್ರಬಲವಾಗಿ ಬೆಳೆದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಹೆಚ್ಚು ಕಡಿಮೆ ಸಂಪೂರ್ಣ ಭಾರತದ ಮೇಲೆ ಅಧಿಪತ್ಯ ಸ್ಥಾಪಿಸಿತು. ೧೮೫೭ ರಲ್ಲಿ ಭಾರತದ ಅನೇಕ ರಾಜ್ಯಗಳು ಬ್ರಿಟಿಷರ ವಿರುದ್ಧ [[ಪ್ರಥಮ ಸ್ವಾತಂತ್ರ್ಯ ಸಂಗ್ರಾಮ|ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ]] ಪಾಲ್ಗೊಂಡವು. ಇದರ ನಂತರ ನೇರ ಬ್ರಿಟಿಷ್ ಆಡಳಿತಕ್ಕೆ ಭಾರತ ಸಾಗಿತು. ಸ್ವಲ್ಪ ಕಾಲದಲ್ಲಿಯೇ [[ಭಾರತ ಸ್ವಾತಂತ್ರ್ಯ ಚಳುವಳಿ]] ಆರಂಭವಾಗಿ ಆಗಸ್ಟ್ ೧೫, ೧೯೪೭ ರಲ್ಲಿ ಭಾರತ ಸ್ವಾತಂತ್ರ್ಯ ಪಡೆಯಿತು. ಸ್ವಾತಂತ್ರ್ಯಾ ನಂತರ ನೆರೆಯ ದೇಶಗಳೊಂದಿಗೆ ಒಟ್ಟು ನಾಲ್ಕು ಯುದ್ಧಗಳು ನಡೆದಿವೆ. ೧೯೭೪ ರಲ್ಲಿ ಭಾರತ ಅಣುಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು ಪಡೆಯಿತು. ೧೯೭೫ ರಿಂದ ೭೭(77) ರ ವರೆಗೆ [[ಇಂದಿರಾ ಗಾಂಧಿ|ಇಂದಿರಾ ಗಾಂಧಿಯವರ]] ಸರ್ಕಾರದಲ್ಲಿ ತುರ್ತು ಪರಿಸ್ಥಿತಿ ಏರ್ಪಟ್ಟಿತ್ತು. ೯೦ ರ ದಶಕದಿಂದ ಆರ್ಥಿಕ ಉದಾರೀಕರಣ ನೀತಿಯನ್ನು ಭಾರತ ಪಾಲಿಸುತ್ತಾ ಬಂದಿದೆ. == ಭೂಗೋಳ == ಭಾರತದ ಭೌಗೋಳಿಕ ಭಾಗಗಳಲ್ಲಿ ಮುಖ್ಯವಾದವು: * [[ಹಿಮಾಲಯ]] ಪರ್ವತಶ್ರೇಣಿ * ಉತ್ತರದ ಸಮತಟ್ಟು ಪ್ರದೇಶ * [[ಥಾರ್ ಮರುಭೂಮಿ]] * [[ದಖನ್ ಪ್ರಸ್ತಭೂಮಿ]] ಭಾರತದಲ್ಲಿ ಹರಿಯುವ ಮುಖ್ಯವಾದ ನದಿಗಳಲ್ಲಿ ಕೆಲವೆಂದರೆ [[ಸಿಂಧೂ ನದಿ|ಸಿಂಧೂ]], [[ಗಂಗಾ]], [[ಬ್ರಹ್ಮಪುತ್ರ]], [[ಯಮುನಾ]], [[ನರ್ಮದಾ]], [[ಗೋದಾವರಿ]], [[ಕೃಷ್ಣಾ]], [[ಕಾವೇರಿ]]. == ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು == {{ಮುಖ್ಯ|ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು}} {| class="wikitable infobox borderless" |+ ಭಾರತ ಗಣರಾಜ್ಯದ ರಾಷ್ಟ್ರೀಯ ಚಿಹ್ನೆಗಳು (ಅಧಿಕೃತ) |- ! '''ರಾಷ್ಟ್ರೀಯ ಪ್ರಾಣಿ''' | ಹುಲಿ | [[ಚಿತ್ರ:Panthera tigris.jpg|50px]] |- ! '''ರಾಷ್ಟ್ರೀಯ ಹಕ್ಕಿ''' | ನವಿಲು | [[ಚಿತ್ರ:Pavo muticus (Tierpark Berlin) - 1017-899-(118).jpg|50px]] |- ! '''ರಾಷ್ಟ್ರೀಯ ಪರಂಪರೆ ಪ್ರಾಣಿ''' | ಆನೆ | [[ಚಿತ್ರ:2005-bandipur-tusker.jpg|50px]] |- ! '''ರಾಷ್ಟ್ರೀಯ ಮರ''' | ಆಲದ ಮರ | [[ಚಿತ್ರ:Banyan tree on the banks of Khadakwasla Dam.jpg|50px]] |- ! '''ರಾಷ್ಟ್ರೀಯ ಪುಷ್ಪ''' | ಕಮಲ | [[ಚಿತ್ರ:Sacred lotus Nelumbo nucifera.jpg|50px]] |- ! '''ರಾಷ್ಟ್ರೀಯ ಈಜು'''ವ''' ಕಡಲ ಸಸ್ತನಿ''' | ಡಾಲ್ಫಿನ್ | [[ಚಿತ್ರ:PlatanistaHardwicke.jpg|50px]] |- ! '''ರಾಷ್ಟ್ರೀಯ ಸರೀಸೃಪ''' | ಕಾಳಿಂಗ ಸರ್ಪ | [[ಚಿತ್ರ:King-Cobra.jpg|50px]] |- ! '''ರಾಷ್ಟ್ರೀಯ ಪರಂಪರೆ ಸಸ್ತನಿ''' | ಹನುಮಾನ್ ಲಂಗೂರ್ | [[ಚಿತ್ರ:Hanuman Langur.jpg|50px]] |- ! '''ರಾಷ್ಟ್ರೀಯ ಹಣ್ಣು''' | ಮಾವು | [[ಚಿತ್ರ:An Unripe Mango Of Ratnagiri (India).JPG|50px]] |- ! '''ರಾಷ್ಟ್ರೀಯ ನದಿ''' | ಗಂಗಾ | [[ಚಿತ್ರ:River Ganges.JPG|50px]] |- |} [[ಚಿತ್ರ:IndiaTest.png|thumb|ಭಾರತದ ನಕ್ಷೆ]] [[ಚಿತ್ರ:IndiaNumbered.png|framed|ಭಾರತದ ರಾಜ್ಯಗಳು]] ಭಾರತವನ್ನು ಕೆಳಗಿನ ಮುಖ್ಯ ಭಾಗಗಳಾಗಿ ವಿಂಗಡಿಸಲಾಗಿದೆ: * 28 ರಾಜ್ಯಗಳು * 8 ಕೇಂದ್ರಾಡಳಿತ ಪ್ರದೇಶಗಳು * ರಾಷ್ಟ್ರೀಯ ರಾಜಧಾನಿ: [[ದೆಹಲಿ|ನವದೆಹಲಿ]] '''ರಾಜ್ಯಗಳು''' {| |- | # [[ಆಂಧ್ರ ಪ್ರದೇಶ]] # [[ಅರುಣಾಚಲ ಪ್ರದೇಶ]] # [[ಅಸ್ಸಾಂ]] # [[ಬಿಹಾರ]] # [[ಛತ್ತೀಸ್‌ಘಡ್]] # [[ಗೋವ]] # [[ಗುಜರಾತ್]] # [[ಹರಿಯಾಣ]] # [[ಹಿಮಾಚಲ ಪ್ರದೇಶ]] # [[ಜಾರ್ಖಂಡ್]] # [[ಕರ್ನಾಟಕ]] # [[ಕೇರಳ]] # [[ಮಧ್ಯ ಪ್ರದೇಶ]] # [[ಮಹಾರಾಷ್ಟ್ರ]] | <ol start="15"> <li> [[ಮಣಿಪುರ]] <li> [[ಮೇಘಾಲಯ]] <li> [[ಮಿಝೋರಂ]] <li> [[ನಾಗಲ್ಯಂಡ್]] <li> [[ಒರಿಸ್ಸ|ಒಡಿಶಾ]] <li> [[ಪಂಜಾಬ್]] <li> [[ರಾಜಸ್ಥಾನ]] <li> [[ಸಿಕ್ಕಿಂ]] <li> [[ತಮಿಳುನಾಡು]] <li> [[ತೆಲಂಗಾಣ]] <li> [[ತ್ರಿಪುರ]] <li> [[ಉತ್ತರಾಂಚಲ|ಉತ್ತರಾಖಂಡ]] <li> [[ಉತ್ತರ ಪ್ರದೇಶ]] <li> [[ಪಶ್ಚಿಮ ಬಂಗಾಳ]] </ol> | |} '''ಕೇಂದ್ರಾಡಳಿತ ಪ್ರದೇಶಗಳು''': # [[ಅಂಡಮಾನ್ ಮತ್ತು ನಿಕೋಬಾರ್]] # [[ಚಂಡೀಗಢ]] # [[ಡಾಮನ್ ಮತ್ತು ಡಿಯು]] [[ಡಾಮನ್ ಮತ್ತು ಡಿಯು|ಮತ್ತು]] [[ದಾದ್ರಾ ಮತ್ತು ನಗರ್ ಹವೇಲಿ]] # [[ಪುದುಚೇರಿ]] # [[ಲಕ್ಷದ್ವೀಪ]] # [[ದೆಹಲಿ|ನವದೆಹಲಿ]] # [[ಲಡಾಖ್]] # [[ಜಮ್ಮು ಮತ್ತು ಕಾಶ್ಮೀರ]] == ಆರ್ಥಿಕ ವ್ಯವಸ್ಥೆ == {{ಮುಖ್ಯ|ಭಾರತದ ಆರ್ಥಿಕ ವ್ಯವಸ್ಥೆ}} ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆಯನ್ನು ಭಾರತ ಹೊಂದಿದ್ದು,<ref>[http://money.cnn.com/2015/04/14/investing/india-economy-fastest-growing/ India's economy is growing faster: 26 June 2015] (English)</ref> ಒಟ್ಟು ರಾಷ್ಟ್ರೀಯ ಉತ್ಪಾದನೆಯ ದೃಷ್ಟಿಯಿಂದ ಪ್ರಪಂಚದಲ್ಲಿ ಹನ್ನೆರಡನೆಯ ಸ್ಥಾನವನ್ನು ಹೊಂದಿದೆ. ಕೊಳ್ಳುವ ಶಕ್ತಿಯ ಮೇರೆಗೆ ಮೂರನೆ ಸ್ಥಾನವನ್ನು ಹೊಂದಿದೆ. ಆದರೆ ಭಾರತದ ಜನಸಂಖ್ಯೆಯನ್ನು ಗಮನಿಸಿ ಸರಾಸರಿ ಒಬ್ಬ ವ್ಯಕ್ತಿಯ ಆದಾಯ ಸುಮಾರು ವರ್ಷಕ್ಕೆ ೧೧,೦೦೦ ರೂಪಾಯಿಗಳಷ್ಟು. ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಬೆಳೆದ ನಂತರ ಭಾರತೀಯ ಮಧ್ಯಮ ವರ್ಗ ಹೆಚ್ಚುತ್ತಾ ಬಂದಿದೆ. ಭಾರತದ ಮುಖ್ಯ ವೃತ್ತಿಗಳಲ್ಲಿ ಕೆಲವೆಂದರೆ ಕೃಷಿ, ಬಟ್ಟೆಗಳ ತಯಾರಿಕೆ, ಪೆಟ್ರೋಲಿಯಮ್ ಉತ್ಪನ್ನಗಳು, ಮಾಹಿತಿ ತಂತ್ರಜ್ಞಾನ, ಚಲನ ಚಿತ್ರಗಳು ಹಾಗೂ ಕುಶಲ ಕೈಗಾರಿಕೆ. ವಾರ್ಷಿಕವಾಗಿ ಸುಮಾರು ೨೦ ಲಕ್ಷ ಅಂತರರಾಷ್ಟ್ರೀಯ ಪ್ರವಾಸಿಗಳು ಭಾರತಕ್ಕೆ ಬರುತ್ತಾರೆ. ಭಾರತದೊಂದಿಗೆ ಹೆಚ್ಚಾಗಿ ಅಂತಾರಾಷ್ಟ್ರೀಯ ವ್ಯಾಪಾರ ನಡೆಸುವ ದೇಶ-ಸಂಸ್ಥೆಗಳೆಂದರೆ ಅಮೆರಿಕದ ಸಂಯುಕ್ತ ಸಂಸ್ಥಾನ, [[ರಷ್ಯಾ]], ಯುರೋಪಿಯನ್ ಒಕ್ಕೂಟ, ಚೀನಾ ಮತ್ತು ಜಪಾನ್. == ಜನಸಂಖ್ಯಾ ಅಂಕಿ ಅಂಶಗಳು == ಭಾರತ ಪ್ರಪಂಚದಲ್ಲಿ ಎರಡನೆ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಭಾರತೀಯ ಸಮಾಜದಲ್ಲಿ ಭಾಷೆ, ಧರ್ಮ, ಜಾತಿ ಮೊದಲಾದ ಅನೇಕ ಅಂಶಗಳು ವಿವಿಧ ಪಾತ್ರಗಳನ್ನು ವಹಿಸುತ್ತವೆ. ಭಾರತದ ಅತಿ ದೊಡ್ಡ ನಗರಗಳೆಂದರೆ [[ಮುಂಬಯಿ]], [[ದೆಹಲಿ]], [[ಬೆಂಗಳೂರು]], ಕೋಲ್ಕತ್ತ ಮತ್ತು [[ಚೆನೈ]] ಭಾರತದ ಸಾಕ್ಷರತಾ ಪ್ರಮಾಣ ಶೇ. ೬೪.೮. ಧರ್ಮದ ದೃಷ್ಟಿಯಿಂದ, ಜನಸಂಖ್ಯೆಯ ವಿಂಗಡಣೆ ಹೀಗಿದೆ: [[ಹಿಂದೂ]] (೮೦.೫ %), [[ಮುಸ್ಲಿಮ್]] (೧೩.೪ %), [[ಕ್ರೈಸ್ತ]] (೨.೩೩ %), [[ಸಿಖ್]] (೧.೮೪ %), [[ಬೌದ್ಧ]] (೦.೭೬ %), [[ಜೈನ]] (೦.೪ %). ಭಾರತದಲ್ಲಿರುವ ಇತರ ಧಾರ್ಮಿಕ ವರ್ಗಗಳಲ್ಲಿ ಕೆಲವೆಂದರೆ ಯಹೂದಿ, ಪಾರ್ಸಿ, ಅಹ್ಮದಿ ಮತ್ತು ಬಹಾ-ಈ. ಭಾರತದಲ್ಲಿರುವ ಎರಡು ಮುಖ್ಯ ಭಾಷಾ ಬಳಗಗಳೆಂದರೆ ಉತ್ತರ ಭಾರತದ [[ಇಂಡೋ-ಆರ್ಯನ್ ಭಾಷೆಗಳು|ಇಂಡೋ-ಆರ್ಯನ್ ಭಾಷಾ ಬಳಗ]] ಮತ್ತು ದಕ್ಷಿಣ ಭಾರತದ [[ದ್ರಾವಿಡ ಭಾಷೆಗಳು|ದ್ರಾವಿಡ ಭಾಷಾ ಬಳಗ]]. ಭಾರತ ೨೨ ಅಧಿಕೃತ ಭಾಷೆಗಳನ್ನು ಹೊಂದಿದೆ. === ೧೯೦೧ ಮತ್ತು ನಂತರದ ಗಣತಿ === ---- 1901 ಮತ್ತು ನಂತರದ [[ಜನಗಣತಿ]] {| class="wikitable" |- !ಇಸವಿ !!ಒಟ್ಟು ಜನಸಂಖ್ಯೆ !!ಗ್ರಾಮೀಣ !!ನಗರ :!!ಶೇಕಡವಾರು ಜನಸಂಖ್ಯೆಯ ದರ ಏರಿಕೆ |- |1901 || 238,396,327 || 212,544,454 || 25,851,573 || |- |1911 || 252,093,390 || 226,151,757 || 25,941,633 || |- | 1921 || 251,351,213- ||223,235,043- || 28,086,170 || |- | 1931 ||278,977,238 || 245,521,249 || 33,455,686 || |- |1941 || 318,660,580 || 275,507,283 ||44,153,297 || |- | 1951 || 362,088,090- || 298,644,381- || 62,443,709 || |- |1961 || 439,234,771 ||360,298,168- ||78,936,603||21.6% |- |1971 ||548,159,652 ||439,045,675 ||109,113,677||24.8% |- |1981||683,329,097 ||623,866,550- ||159,462,547 || 24.7% |- | 1991 || 846,302,688 || 628,691,676 ||217,611,012 ||23.9% |- | 2001 || 1,028737,436 || 742,490,639 || 386,119,689 || 21.5% |- | 2011 || 1,21,01,93,422 ||83,30,87,662 || 37,71,05,760 || 17.6%//68.84 ಗ್ರಾಮ //31.16ನಗರ |- |2011 ||1,21,01,93,422 ||62,37,24,248; ಪುರುಷರು || 58,64,69,174 ಮಹಿಳೆಯರು ||1000 ಪುರುಷರಿಗೆ 943-ಮಹಿಳೆಯರು |} === 2011 ಜನಗಣತಿಯ ಅಂಕಿಅಂಶಗಳು === {| class="wikitable" |- !ಇಸವಿ !!ಒಟ್ಟು ಜನಸಂಖ್ಯೆ !! ಏರಿಕೆ !! |- |2011 || 1,210,193,422 || 17.6% || |} === ಜನಸಂಖ್ಯೆಯ ಬೆಳವಣಿಗೆ ಮತ್ತು ಹೋಲಿಕೆ === ---- * ಇದು ಜನಸಂಖ್ಯಾ ವಿವರ ಮತ್ತು ಹೋಲಿಕೆ : * * 1947 ರಲ್ಲಿ ಭಾರತ ವಿಭಜನೆ ಗೊಂಡಾಗ ವಿಭಜಿತ ಭಾರತದ ಜನಸಂಖ್ಯೆ ಕೇವಲ 350 ಮಿಲಿಯನ್. (35 ಕೋಟಿ) 1947 ಪೂರ್ವ ಪಾಕಿಸ್ತಾನ 4.26 ಮಿಲಿಯನ್ +3.40ಮಿ ಪಶ್ಚಿಮ ಪಾಕಿಸ್ತಾನ =(7ಕೋಟಿ 66 ಲಕ್ಷ) * 1947 ರಲ್ಲಿ ಜನಸಂಖ್ಯೆ ಪಶ್ಚಿಮ + ಪೂರ್ವ ಪಾಕಿಸ್ತಾನ :76 ಮಿಲಿಯನ್ ಪಶ್ಚಿಮ ಪಾಕಿಸ್ತಾನ 3400000 ಪೂರ್ವ ಪಾಕಿಸ್ತಾನ 42600000 * 1967 ರಲ್ಲಿ ಜನಸಂಖ್ಯೆ ಪಶ್ಚಿಮ + ಪೂರ್ವ ಪಾಕಿಸ್ತಾನ :94 ಮಿಲಿಯನ್ ಪಶ್ಚಿಮ ಪಾಕಿಸ್ತಾನ 43000000 ಪೂರ್ವ ಪಾಕಿಸ್ತಾನ 51000000 * 2011 / 2012 ರಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಒಟ್ಟು ಜನಸಂಖ್ಯೆ 331 ಮಿಲಿಯನ್ :(33 ಕೋಟಿ 10ಲಕ್ಷ ) * ಪಶ್ಚಿಮ ಪಾಕಿಸ್ತಾನ (170,000000) 180440005; ಬಾಂಗ್ಲಾದೇಶ (ಹಿಂದಿನ ಪೂರ್ವ ಪಾಕಿಸ್ತಾನ) 161,083,804/ 161083804 * 1947ವಿಭಜಿತ ಭಾರತದ ಜನಸಂಖ್ಯೆ 350,000,000 (35ಕೋಟಿ) * 2011 (ವಿಭಜಿತ) ಈಗಿನ ಭಾರತದ ಜನಸಂಖ್ಯೆ 121,01,93,422 (121 ಕೋಟಿ). == ದೇಶದ ಮೂರನೇ ಸಿರಿವಂತ ನಗರ == *27 Feb, 2017 *ಭಾರತದ ಅತ್ಯಂತ ಶ್ರೀಮಂತ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೂರನೇ ಸ್ಥಾನ ಪಡೆದಿದೆ. ದೇಶದ ಅತ್ಯಂತ ಶ್ರೀಮಂತ ನಗರ ಎಂಬ ಹೆಗ್ಗಳಿಕೆಗೆ ವಾಣಿಜ್ಯ ನಗರಿ ಮುಂಬೈ ಪಾತ್ರವಾಗಿದ್ದರೆ, ದೆಹಲಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. *ಮುಂಬೈನ ಸಂಪತ್ತಿನ ಮೊತ್ತ ರೂ.54.6 ಲಕ್ಷ ಕೋಟಿ. ಇನ್ನು ದೆಹಲಿ ಮತ್ತು ಬೆಂಗಳೂರಿನ ಸಂಪತ್ತು ಕ್ರಮವಾಗಿ ರೂ.29.9 ಲಕ್ಷ ಕೋಟಿ ಮತ್ತು ರೂ.21.3 ಲಕ್ಷ ಕೋಟಿಯಷ್ಟಿದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆ, ನ್ಯೂ ವರ್ಲ್ಡ್‌ ವೆಲ್ತ್‌ ಬಿಡುಗಡೆ ಮಾಡಿರುವ 2016ನೇ ಸಾಲಿನ ವರದಿಯಲ್ಲಿ ಈ ಮಾಹಿತಿ ಇದೆ. === ವಲಸೆ === *ಸ್ವದೇಶದಿಂದ ವಲಸೆ ಹೋಗುತ್ತಿರುವ ಸಿರಿವಂತರ ಸಂಖ್ಯೆಯಲ್ಲಿ ಭಾರಿ ಏರಿಕೆ ಆಗಿದೆ. 2016ರಲ್ಲಿ ವಿಶ್ವದಾದ್ಯಂತ 82 ಸಾವಿರ, ಅತಿ ಸಿರಿವಂತರು ವಲಸೆ ಹೋಗಿದ್ದಾರೆ. ಈ ರೀತಿ ಅತಿ ಹೆಚ್ಚು ವಲಸೆ ಹೋದ ಮೊದಲ ಐದು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಇದೆ. *ಈ ಸಾಲಿನಲ್ಲಿ ಒಟ್ಟು 6 ಸಾವಿರ ಸಿರಿವಂತರು ತಮ್ಮ ವಾಸ್ತವ್ಯವನ್ನು ಭಾರತದಿಂದ ಬೇರೆ ದೇಶಗಳಿಗೆ ಬದಲಿಸಿದ್ದಾರೆ. 2015ನೇ ಸಾಲಿನಲ್ಲಿ ಹೀಗೆ ವಲಸೆ ಹೋದವರ ಸಂಖ್ಯೆ 4 ಸಾವಿರ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2016ರಲ್ಲಿ ವಲಸೆ ಹೋದ ಸಿರಿವಂತರ ಸಂಖ್ಯೆಯಲ್ಲಿ ಶೇ 50 ರಷ್ಟು ಹೆಚ್ಚಳವಾಗಿದೆ. === ಶತ ಕೋಟ್ಯಧಿಪತಿಗಳು === *10 ಲಕ್ಷ ಅಮೆರಿಕನ್ ಡಾಲರ್‌ನಿಂದ 100 ಕೋಟಿ ಅಮೆರಿಕನ್ ಡಾಲರ್‌ವರೆಗೆ (ಸುಮಾರು ₹ 6.6 ಕೋಟಿಯಿಂದ ₹ 6.6 ಸಾವಿರ ಕೋಟಿ) ಸಂಪತ್ತು ಹೊಂದಿರುವವರನ್ನು ಮಿಲಿಯನೇರ್ ಅಥವಾ ಶತ ಕೋಟ್ಯಧಿಪತಿ ಎಂದು ನ್ಯೂ ವರ್ಲ್ಡ್‌ ವೆಲ್ತ್‌ ವರದಿಯಲ್ಲಿ ಪರಿಗಣಿಸಲಾಗಿದೆ. 100 ಕೋಟಿ ಅಮರಿಕನ್‌ ಡಾಲರ್‌ಗಿಂತ (ಸು. ₹ 6.6 ಸಾವಿರ ಕೋಟಿ) ಹೆಚ್ಚು ಸಂಪತ್ತು ಇದ್ದವರನ್ನು ಬಿಲಿಯನೇರ್‌ ಅಥವಾ ಸಹಸ್ರ ಕೋಟ್ಯಾಧಿಪತಿಗಳು ಎಂದು ಕರೆಯಲಾಗಿದೆ.<ref>[http://www.prajavani.net/news/article/2017/02/27/474496.html ದೇಶದ ಮೂರನೇ ಸಿರಿವಂತ ನಗರ ಬೆಂಗಳೂರು;ಪ್ರಜಾವಾಣಿ ವಾರ್ತೆ;27 Feb, 2017]</ref> == ರಾಜಕೀಯ == === ೧೯೯೮ ರಿಂದ ೨೦೧೯/2019ರ ವರೆಗಿನ ಲೋಕಸಭೆ ಚುನಾವಣೆ ಸಾರಾಂಶ=== '''ದಪ್ಪಗಿನ ಅಕ್ಷರ''' {| class="wikitable" |- ! ವರ್ಷ !! ಕಾಂಗ್ರೆಸ್.ಸ್ಥಾನ-> !!.ಶೇಕಡ ಓಟು->!!ಹೆಚ್ಚು/ಕಡಿಮೆ !!ಯು.ಪಿ.ಎ.!!ಬಿ ಜೆ ಪಿ.ಸ್ಥಾನ-> !!ಶೇಕಡ ಓಟು-> !!ಹೆಚ್ಚು/ಕಡಿಮೆ.!!+/-%!!ಎನ್.ಡಿ.ಎ !! ಪ್ರಧಾನಮಂತ್ರಿ |- | 1998 ||141 || 25.82% || - ೧ || 26.14% (26.42)|| 182|| :25.59% || +25 || ---||37.21%(46.61)|| ಅಟಲ್ ಬಿಹಾರಿ ವಾಜಪೇಯಿ |- |1999(0 || 114|| --|| -27 || Utd. Ft 28.30%||182||-- || -- || -- || 269+29 TDP;37.06% || ಅಟಲ್ ಬಿಹಾರಿ ವಾಜಪೇಯಿ |- |2004 || 145|| 26.53% ||31:+7.1% ||218+117 /35.4% ||138||22.16% || -44|| -3.76% ||ಎನ್.ಡಿ.ಎ(-89: 33.3%)|| ಮನಮೋಹನ್ ಸಿಂಗ್ |- | 2009 || 206 +2 || 28.55%|| +80:2.೦2% || 262 +63 ಇತರೆ (37.22%) || 116 || 18.80% || -22 || -3.36% ||ಎನ್.ಡಿ.ಎ:159:24.63% (:-4.88%)|| ಮನಮೋಹನ್ ಸಿಂಗ್ |- | 2009->|| ಕಾಂ:ಪಡೆ ದ ಓಟು || 153482356 || --|| ಬಿಜೆಪಿ ಪಡೆದ ಓಟು|| 102689312 || --|| -- || -- || -- |- |2014 <sup>1</sup> ||44 ||19.4 ||-9.2 ||58 || 283 ||31.2 ||116+167 || +12.4 || ಎನ್.ಡಿಎ.283+54=337 || ನರೇಂದ್ರ ಮೋದಿ |- | 2019 || 52 || 19.01% ||+6 || 91 || 303 || 37.36 || 383+20 || +6.6 || ಎನ್.ಡಿ.ಎ. 303+50=353||ನರೇಂದ್ರ ಮೋದಿ |} == ನೋಡಿ == * *[[ಭಾರತದ ಇತಿಹಾಸ]] *[[ಭಾರತ ಗಣರಾಜ್ಯದ ಇತಿಹಾಸ]] *[[೨೦೧೪ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ ಮತ್ತು ಫಲಿತಾಂಶ]] *[[ಭಾರತದ ಕೇಂದ್ರ ಮಂತ್ರಿ ಮಂಡಲ ೨೦೧೪]] *[[ಭಾರತದ ಸಾರ್ವತ್ರಿಕ ಚುನಾವಣೆ, ೨೦೦೯]] *[[೨೦೦೯ರ ಭಾರತದ ಸಾರ್ವತ್ರಿಕ ಚುನಾವಣೆ]] *[[ಭಾರತದ ಜನಸಂಖ್ಯೆಯ ಬೆಳವಣಿಗೆ]] *[[ಲೋಕಸಭೆ]] *[[ಟೆಲಿಗ್ರಾಂಗೆ ವಿದಾಯ|ಟೆಲಿಗ್ರಾಂ]]-[[ಟೆಲಿಗ್ರಾಂ]] *[[ರಾಜ್ಯಸಭೆ]] *[[ಭಾರತ ಮತ್ತು ಪಾಕೀಸ್ತಾನಗಳ ಆರ್ಥಿಕ ಬಲ ಮತ್ತು ಸೈನ್ಯ ಬಲ]] == ಹೊರ ಸಂಪರ್ಕ == *[http://www.kannadaprabha.com/business/india-becomes-worlds-6th-largest-economy/319964.html ಫ್ರಾನ್ಸ್ ಹಿಂದಿಕ್ಕಿದ ಭಾರತ, ಈಗ ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರ;11 Jul 2018] == ಉಲ್ಲೇಖಗಳು == {{Reflist}} == ಬಾಹ್ಯ ಸಂಪರ್ಕಗಳು == {{colbegin|2}} * [http://goidirectory.nic.in/ ಭಾರತ ಸರ್ಕಾರದ ಅಧಿಕೃತ ತಾಣಗಳು] * [http://pmindia.nic.in/ ಭಾರತದ ಪ್ರಧಾನ ಮಂತ್ರಿ] * [http://presidentofindia.nic.in/ ಭಾರತದ ಅಧ್ಯಕ್ಷರು] * [http://parliamentofindia.nic.in/ ಭಾರತೀಯ ಸಂಸತ್ತು] * [http://mod.nic.in/ ರಕ್ಷಣಾ ಸಚಿವಾಲಯ] * [http://www.censusindia.net/ ಭಾರತದ ಜನಗಣತಿ] * [http://supremecourtofindia.nic.in/ ಭಾರತದ ಸರ್ವೋಚ್ಚ ನ್ಯಾಯಾಲಯ] * [http://www.mea.gov.in/ ವಿದೇಶ ವ್ಯವಹಾರಗಳ ಸಚಿವಾಲಯ] * [http://www.eci.gov.in/ ಚುನಾವಣಾ ಆಯೋಗ] * [http://www.doe.gov.in/ ವಿದ್ಯುನ್ಮಾನ ವಿಭಾಗ] * [http://www.tourismofindia.com/ ಪ್ರವಾಸೋದ್ಯಮ] * [http://www.education.nic.in/ '''ಶಿಕ್ಷಣಾ ವಿಭಾಗ'''] {{Webarchive|url=https://web.archive.org/web/20120223024200/http://www.education.nic.in/ |date=2012-02-23 }} {{colend|2}} [[ವರ್ಗ:ಭಾರತ| ]] [[ವರ್ಗ:ಏಷ್ಯಾ ಖಂಡದ ದೇಶಗಳು]] [[ವರ್ಗ:ದೇಶಗಳು]] [[ವರ್ಗ:ದಕ್ಷಿಣ ಏಷ್ಯಾ]] [[ವರ್ಗ:ಭಾರತೀಯ ಉಪಖಂಡ]] 5f2p4cnp5s6zyqp5bmz14ur0mdwveo2 ತುಮಕೂರು 0 1055 1111380 1091260 2022-08-03T10:29:13Z 2405:204:5701:9202:0:0:F38:10B0 Added an article about mavathur lake wikitext text/x-wiki {{Infobox Indian Jurisdiction |native_name = ತುಮಕೂರು |type= ಜಿಲ್ಲೆ |district_image = distmap.png |district_image_desc = [[Taluk]]-level map of ''' district''' |latd =13.34 |district_lat_m = |longd =77.1 |district_long_m = |state_name = ಕರ್ನಾಟಕ |division_name = |taluk_names = ತುಮಕೂರು, ಗುಬ್ಬಿ, ತಿಪಟೂರು, ತುರುವೇಕೆರೆ, ಕುಣಿಗಲ್, ಮಧುಗಿರಿ, ಪಾವಗಡ, ಕೊರಟೆಗೆರೆ, ಚಿಕ್ಕನಾಯಕನ ಹಳ್ಳಿ, ಸಿರಾ |hq = ತುಮಕೂರು |leader_title = ಜಿಲ್ಲಾಧಿಕಾರಿ |leader_name =ಡಾ. ರಾಕೇಶ್ ಕುಮಾರ್ |area_total =೧೦,೫೯೭ |population_as_of = 2011 |population_total = ೨೬,೭೮,೯೮೦ |postal_code =೫೭೨೧೦೧ |area_telephone = ೯೧ (೦)೮೧೬ |vehicle_code_range = ಕೆಎ-೦೬ (ತುಮಕೂರು), ಕೆಎ-೪೪ (ತಿಪಟೂರು), ಕೆಎ-೬೪ (ಮಧುಗಿರಿ) |district_timezone = IST ([[Coordinated Universal Time|UTC]]&nbsp;+5:30) |website= http://www.tumkurcity.mrc.gov.in/ }} [[ಚಿತ್ರ:Hebburu, Tumkuru District (1).jpg|thumb|ತುಮಕುರು]] '''[[ಮಾವತ್ತೂರು|ಮಾವತ್ತೂರು ಕೆರೆ]]''' - ದಕ್ಷಿಣ [[ಕರ್ನಾಟಕ|ಕರ್ನಾಟಕದಲ್ಲಿ]] ಪ್ರಮುಖ ಜಿಲ್ಲಾಕೇಂದ್ರವಾಗಿದೆ. ತುಮಕೂರಿನ ಮೂಲ ಹೆಸರು ''ತುಮ್ಮೆಗೂರು''. [[ರಾಷ್ಟ್ರೀಯ ಹೆದ್ದಾರಿ]] ೪ರಲ್ಲಿ [[ಬೆಂಗಳೂರು|ಬೆಂಗಳೂರಿನಿಂದ]] ೭೦ ಕಿ.ಮಿ. ದೂರದಲ್ಲಿದೆ. ತುಮಕೂರು-[[ಬೆಂಗಳೂರು|ಬೆಂಗಳೂರಿನ]] ಹೆದ್ದಾರಿಯಲ್ಲಿರುವ [[ಕ್ಯಾತಸಂದ್ರ|ಕ್ಯಾತಸಂದ್ರದ]] ಬಳಿ ಇರುವ ಪುಣ್ಯಕ್ಷೇತ್ರವಾದ [[ಸಿದ್ದಗಂಗಾ|ಶ್ರೀ ಸಿದ್ದಗಂಗಾ]] ಮಠ ವಿಶ್ವವಿಖ್ಯಾತವಾಗಿದೆ. ಇಲ್ಲಿ ಜಾತಿ, ಮತ, ಲಿಂಗ ತಾರತಮ್ಯವಿಲ್ಲದೆ ನಿರಂತರವಾಗಿ ನೆಡೆಯುತ್ತಿರುವ ಜ್ಞಾನ ದಾಸೋಹ ಮತ್ತು ಅನ್ನ ದಾಸೋಹ ವಿಶ್ವಕ್ಕೆ ಮಾದರಿಯಾಗಿದೆ. ಮಠದ ವತಿಯಿಂದ ಪ್ರತಿ ದಿನ ಸಾವಿರಾರು ಜನ ಬಡ ವಿದ್ಯಾರ್ಥಿಗಳಿಗೆ ವಸತಿ, ಊಟ ಮತ್ತು ವಿದ್ಯಾದಾನ ನೆಡೆಯುತ್ತಿದೆ. ಅಧುನಿಕ ತುಮಕೂರನ್ನು ಪವಾಡದಂತೆ ಪ್ರಸಿದ್ಧಿಗೆ ತಂದ ಸಿದ್ಧಗಂಗಾ ಮಠಾಧೀಶರಾದ, ತ್ರಿವಿಧ ದಾಸೋಹಿ ೧೦೯ ವರ್ಷದ ಶ್ರೀ [[ಶ್ರೀ ಶಿವಕುಮಾರ ಸ್ವಾಮಿಗಳು]], ನೆಡೆದಾಡುವ ದೇವರೆಂದೇ ಪ್ರಖ್ಯಾತರಾಗಿದ್ದಾರೆ. ಸಿದ್ಧಗಂಗಾ ಮಠದ ಸಮೀಪ ಇರುವ [[ಕ್ಯಾತ್ಸಂದ್ರ]], [[ತಟ್ಟೆಇಡ್ಲಿ]] ತಿನಿಸಿಗೆ ಖ್ಯಾತಿ ಪಡೆದಿದೆ. ಬೆಂಗಳೂರು - ಮಧುಗಿರಿ ಹೆದ್ದಾರಿಯಲ್ಲಿರುವ [[ಸಿದ್ದರ ಬೆಟ್ಟ|ಸಿದ್ದರ ಬೆಟ್ಟವು]] ಗಿಡಮೂಲಿಕೆಗಳಿಗೆ ಮತ್ತು ಅಲ್ಲಿ ಸಾಧನೆ ಮಾಡುತ್ತಿರುವ ಸಿದ್ಧರು ಮತ್ತು ಸಂತರಿಗಾಗಿ ಪ್ರಸಿದ್ಧವಾಗಿದೆ. ತುಮಕೂರು ಜಿಲ್ಲೆಯ [[ಕುಣಿಗಲ್]] ತಾಲ್ಲೂಕಿನಲ್ಲಿರುವ [[ಎಡೆಯೂರು]] [[ಶ್ರೀ ಸಿದ್ಧಲಿಂಗೇಶ್ವರ]] ಕ್ಷೇತ್ರ ಮತ್ತು [[ಕಗ್ಗೆರೆ]] ನಾಡಿನ ಪ್ರಮುಖ [[ವೀರಶೈವ]] ಪುಣ್ಯಕ್ಷೇತ್ರಗಳಲ್ಲಿ ಒಂದಾಗಿವೆ. ತುಮಕೂರು ಜಿಲ್ಲೆಯಲ್ಲಿರುವ [[ತಿಪಟೂರು]] ತೆಂಗಿನ ಕೃಷಿಗೆ ಹೆಸರಾಗಿದ್ದು '''ಕಲ್ಪತರು ನಾಡು''' ಎಂದು ಖ್ಯಾತಿ ಪಡೆದಿದೆ. ತುಮಕುರು ಜಿಲ್ಲೆಯ [[ಕೊರಟಗೆರೆ]] ತಾಲ್ಲೂಕಿನಲ್ಲಿರುವ ಗೊರವನಹಳ್ಳಿ ಶ್ರೀ ಲಕ್ಷ್ಮಿ ದೇವಸ್ಥಾನವು ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿರುವ ಪುಣ್ಯಕ್ಷೇತ್ರ. [[ಮಧುಗಿರಿ]] ಬೆಟ್ಟ ಏಷಿಯಾ ಖಂಡದ ಎರಡನೇ ಅತೀ ದೊಡ್ಡ ಏಕಶಿಲಾ ಬೆಟ್ಟ ಮತ್ತು ಈ ಬೆಟ್ಟದ ಮೇಲೆ ಬಹಳ ದೊಡ್ಡದಾದ ಕೋಟೆ ಇದೆ. ಮಧುಗಿರಿಯ ದಂಡಿನ ಮಾರಮ್ಮದೇವಿ ದೇವಸ್ಥಾನ ಪ್ರಖ್ಯಾತಿ ಹೊಂದಿದೆ. [[ದೇವರಾಯನ ದುರ್ಗ]] ನರಸಿಂಹ ಸ್ವಾಮಿ ದೇವಸ್ಥಾನವಿರುವ ಪುಣ್ಯಕ್ಷೇತ್ರವಾಗಿದೆ. ಶ್ರೀ ಕ್ಷೇತ್ರ ಕೋಡ್ಲಹಳ್ಳಿ ಜಗನ್ಮಾತೆ ಉದ್ಬವ ಮಾರಮ್ಮ ನವರೂ ಸಾಕ್ಷಾತ್ ಪಾರ್ವತಮ್ಮನವರ ಸ್ವರೂಪ, ಮಹಾಲಕ್ಷ್ಮಿ ಮಹಾಸರಸ್ವತಿ ಮಹಾಕಾಳಿ ಯಾಗಿ ನೆಲೆನಿಂತಿರುವ ಐತಿಹಾಸಿಕ ಪುರಾಣ ಪ್ರಸಿದ್ಧವಾದ ಪುಣ್ಯಕ್ಷೇತ್ರ ಸ್ಥಳ ಕೋಡ್ಲಹಳ್ಳಿ, ಕ್ಯಾಮೆನಹಳ್ಳಿ ಗ್ರಾಮ ಪಂಚಾಯತಿ, ಹೋಳವನಹಳ್ಳಿ ಹೋಬಳಿ, ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆ , ಕರ್ನಾಟಕ ತುಮಕೂರು ಹಲವು ಕೈಗಾರಿಕೆಗಳಿಗೆ ಮನೆಯಾಗಿದೆ. ತುಮಕೂರಿನ ಪ್ರಮುಖ ಕೈಗಾರೆಕೆಗಳು [[ಹೆಚ್.ಎಂ.ಟಿ]], ಗ್ರಾನೈಟ್ ಪರಿಷ್ಕರಣೆ, ಟಿ.ವಿ.ಎಸ್.ಇ, ಅಕ್ಕಿ ಮಿಲ್, ಎಣ್ಣೆ ಮಿಲ್ ಇತ್ಯಾದಿ. ಶಿಕ್ಷಣ ಕ್ಷೇತ್ರದಲ್ಲಿ ಕೂಡಾ ತುಮಕೂರು ಹೆಸರುವಾಸಿಯಾಗಿದೆ. ಸಿದ್ಧಗಂಗಾ ಮಠದ ಶಿಕ್ಷಣ ಸಂಸ್ಥೆಗಳು, ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳು ಪ್ರಮುಖವಾಗಿವೆ. [[ತುಮಕೂರು ವಿಶ್ವವಿದ್ಯಾಲಯ]] ಕಾರ್ಯಾರಂಭಿಸಿದೆ. ಪ್ರಖ್ಯಾತ ನಾಟಕ ಕಂಪನಿಯು, ಚಿತ್ರ ನಿರ್ಮಾಣ ಸಂಸ್ಥೆಯೂ ಆಗಿದ್ದ '''[[ಗುಬ್ಬಿ ನಾಟಕ ಕಂಪನಿ]]'''ಯ ಸಂಸ್ಥಾಪಕರಾದ ವೀರಣ್ಣನವರು ತುಮಕೂರು ಜಿಲ್ಲೆಯ [[ಗುಬ್ಬಿ|ಗುಬ್ಬಿಯವರು]]. == ತುಮಕೂರು ಜಿಲ್ಲೆಯ ತಾಲ್ಲೂಕುಗಳು == {{colbegin|2}} * ತುಮಕೂರು * [[ಗುಬ್ಬಿ]] * [[ಕೊರಟಗೆರೆ]] * [[ಮಧುಗಿರಿ]] * [[ಪಾವಗಡ]] * [[ಶಿರಾ]] * [[ಚಿಕ್ಕನಾಯಕನಹಳ್ಳಿ]] * [[ತಿಪಟೂರು]] * [[ಕುಣಿಗಲ್]] * [[ತುರುವೇಕೆರೆ]] {{colend|2}} == ತುಮಕೂರು ಜಿಲ್ಲೆಯ ಪ್ರಮುಖ ಶಿಕ್ಷಣ ಸಂಸ್ಥೆಗಳು == {{colbegin|2}} * [[ತುಮಕೂರು ವಿಶ್ವವಿದ್ಯಾಲಯ, ತುಮಕೂರು|ತುಮಕೂರು ವಿಶ್ವವಿದ್ಯಾಲಯ]] <ref>{{Cite web |url=http://tumkuruniversity.ac.in/index.php?%2Fhome |title=ಆರ್ಕೈವ್ ನಕಲು |access-date=2021-08-10 |archive-date=2021-04-10 |archive-url=https://web.archive.org/web/20210410193350/http://www.tumkuruniversity.ac.in/index.php?%2Fhome |url-status=dead }}</ref> * ಶ್ರೀದೇವಿ ಶಿಕ್ಷಣ ಸಂಸ್ಠೆ * [[ಸಿದ್ಧಗಂಗಾ ಶಿಕ್ಷಣ ಸಂಸ್ಠೆ]] * ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಠೆ * ಹೆಚ್.ಎಮ್.ಎಸ್ ಶಿಕ್ಷಣ ಸಂಸ್ಠೆ * ಸಿ.ಐ.ಟಿ (ಚನ್ನಬಸವೇಶ್ವರ) ಶಿಕ್ಷಣ ಸಂಸ್ಠೆ {{colend|2}} == ತುಮಕೂರು ಜಿಲ್ಲೆಯ ಪ್ರಸಿದ್ಧ ಸ್ಥಳಗಳು == {{colbegin|2}} * [[ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ದೇವಾಲಯ]] === [[ಸಾಸಲು]] === * [[ಸಿದ್ದಗಂಗ ಮಠ]] * [[ಬೆಟ್ಟಹಳ್ಳಿ ಮಠ]]: ಶ್ರೀ ಉರಿಗದ್ದೀಗೇಶ್ವರ ದೇವಾಲಯ, ಗಣಪತಿ ದೇವಾಲಯ, ವಿದ್ಯಾಸಂಸ್ಥೆಗಳು, ಉಚಿತ ವಸತಿ ನಿಲಯಗಳು *ಶ್ರೀ ಕ್ಷೇತ್ರ ಕೋಡ್ಲಹಳ್ಳಿ ಜಗನ್ಮಾತೆ ಉದ್ಬವ ಮಾರಮ್ಮನವರೂ, ಸಾಕ್ಷಾತ್ ಪಾರ್ವತಮ್ಮ ನವರ ಸ್ವರೂಪ, ಮಹಾಲಕ್ಷ್ಮಿ ಮಹಾಸರಸ್ವತಿ ಮಹಾಕಾಳಿ ಯಾಗಿ ನೆಲೆನಿಂತಿರುವ ಐತಿಹಾಸಿಕ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ *[[ಅಂಕನಹಳ್ಳಿ ಮಠ]] :ವಿದ್ಯಾಸಂಸ್ಥೆಗಳು ಮತ್ತು ಮೊರಾರ್ಜಿ ದೇಸಾಯಿ ವಿದ್ಯಾಸಂಸ್ಥೆ. *[[ಹುತ್ರಿದುರ್ಗ ಬೆಟ್ಟ]]: ಶ್ರೀಕೇಂಪೇಗೌಡರು ಕಟ್ಟಿಸಿರುವ ಕೋಟೆ ಕೊತ್ತಲುಗಳು, ಗಂಗಾಧರೇಶ್ವರ ದೇವಸ್ಥಾನ, ಪಾತಾಳಗಂಗೆ, * [[ದೇವರಾಯನದುರ್ಗ]] - ಯೋಗ ನರಸಿಂಹ ಮತ್ತು ಭೋಗ ನರಸಿಂಹ ದೇವಸ್ಥಾನ * [[ನಾಮದ ಚಿಲುಮೆ]] * [[ವಿದ್ಯಾ ಶಂಕರ ದೇವಸ್ಥಾನ]] * [[ಗೂಳೂರು]] ಗಣಪತಿ ದೇವಸ್ಥಾನ * [[ಕೈದಾಳ]] ಚನ್ನಕೇಶವ ದೇವಸ್ಥಾನ * [[ಮಂದರ ಗಿರಿ]] ಜೈನ ದೇವಸ್ಥಾನ * [[ನಿಜಗಲ್ಲು ಬೆಟ್ಟ]] ಮತ್ತು ಕೋಟೆ * [[ಗೊರವನಹಳ್ಳಿ]] ಲಕ್ಷ್ಮಿದೇವಸ್ಥಾನ * [[ಮಧುಗಿರಿ]] ಬೆಟ್ಟ ಮತ್ತು ಕೋಟೆ * [[ಚನ್ನರಾಯನ ದುರ್ಗ]] * [[ಸಿದ್ದರ ಬೆಟ್ಟ]] * [[ಕ್ಯಾಮೇನಹಳ್ಳಿ]] ಜಾತ್ರೆ * [[ಬೋರನ ಕಣಿವೆ]] * [[ಮೈದಾಡಿ]] * [[ಮಾರ್ಕೋನಹಳ್ಳಿ ಆಣೆಕಟ್ಟು]] * [[ಕುಣಿಗಲ್]] - ಸೋಮೇಶ್ವರ ದೇವಸ್ಥಾನ * [[ಹೆಬ್ಬೂರು]] ಕಾಮಾಕ್ಷಿ ಮಠ, ಚಿಕ್ಕಣ್ಣ ಸ್ವಾಮಿ * [[ಮಣಿಕುಪ್ಪೆ]] - ಶ್ರೀ ನಾರಸಿ೦ಹಾ೦ಜನೇಯ ಸ್ವಾಮಿ ದೇವಸ್ಥಾನ * [[ಹ೦ದನಕೆರೆ]]:೧೨ಸೋಪಾನದ ಬಾವಿ,ರೇವಣ್ಣಸಿದ್ಡೇಶ್ವರ ಮಠ,ಶ್ರೀಗ೦ಗಾದರೇಶ್ವರ ದೇವಸ್ಥಾನ *[[ಕಳುವರಹಳ್ಳಿ ]] ಶಿರಾ ತಾಲ್ಲೂಕಿನ ಒಂದು ಇತಿಹಾಸ ಪ್ರಸಿದ್ಧ ಗ್ರಾಮ ಐದು ಜಾನಪದ ವೀರ [[ಜುಂಜಪ್ಪ|ಜುಂಜಪ್ಪನ]] ಮೂಲ ನೆಲೆಯಾಗಿದ್ದು ಇಲ್ಲಿ ಜುಂಜಪ್ಪ ಜೀವಿಸಿದ್ದಾನೆಂದು ಇಲ್ಲಿನ ಅವಶೇಷಗಳು ಹೇಳುತ್ತವೆ * [[ರೈತರಪಾಳ್ಯ]] ವೆ೦ಬ ನೊಡ ಬೆಕಾದ ಒಂದು ಮನರ೦ಜನೆಯ ಪುಟ್ಟ ಸು೦ದರ ಕುಗ್ರಾಮ. *ಬೆಳ್ಳಾವಿ ಸೊಮೆಶ್ವರ ದೇವಸ್ಥಾನ --ಬೆಳ್ಳಾವಿ *ಅಂಕನಹಳ್ಳಿ ಮಠ *ಹುತ್ರಿದುರ್ಗ ಬೆಟ್ಟ {{colend|2}} * ಮಧುಗಿರಿಯ ತಾಲ್ಲೂಕಿನ ಕೋಟೆಕಲ್ಲಪ್ಪ(ಕೋಟೆಕಲ್ಲರಂಗನಾಥ ಸ್ವಾಮಿ). ಬೆಟ್ಪ *[[ಹಾಗಲವಾಡಿ]] * ಕೊರಟಗೆರೆ ತಾಲ್ಲೂಕಿನ ಪ್ರಸಿದ್ಧವಾದ ವಡ್ಡಗೆರೆ ವೀರನಾಗಮ್ಮ ದೇವಿ (ಅಮ್ಮಾಜಿ ಕ್ಷೇತ್ರ). * ಸಿರಾ ತಾಲ್ಲೂಕಿನ ಪ್ರಸಿದ್ಧ ಕಗ್ಗಲಡು ಪಕ್ಷಿಧಾಮ. *ಸಿರಾ ತಾಲ್ಲೂಕಿನ ಪ್ರಸಿದ್ಧವಾದ ಹುಳಿಗೆರೆ ಶ್ರೀ ಕೊಡಿವೀರಪ್ಪ ಸ್ವಾಮಿ ಜಾತ್ರೆ... === ಹುತ್ರಿದುರ್ಗ === ಇಲ್ಲಿ ನಾಡಪ್ರಭುಕೇಂಪೇಗೌಡರು ಕಟ್ಟಿಸಿರುವ ಬೃಹತ್ ಕೋಟೆ ಮತ್ತು ಶ್ರೀ ಗಂಗಾಧರೇಶ್ವರ ದೇವಸ್ಥಾನ. ಪಾತಾಳ ಗಂಗೆ, ಸಂಕೋಲೆ ಬಸವಣ್ಣನ ದೇವರು, ಪ್ರಸಿದ್ಧ ಕಾಡಪ್ಪನವರ ಮಠ ಮುಂತಾದ ಪ್ರಸಿದ್ಧ ಸ್ಥಳಗಳನ್ನು ಈ ಬೃಹತ್ ಬೆಟ್ಟದಲ್ಲಿ ಕಾಣಬಹುದು. ಪ್ರವಾಸಿಗರಿಗೆ ನೆಚ್ಚಿನ ತಾಣವಾಗಿದ್ದು, ಇದು ಬೆಂಗಳೂರಿನಿಂದ ಸುಮಾರು ೮೦ ಕಿ.ಮಿ. ದೂರವಿದ್ದು, ಈ ಬೆಟ್ಟಕ್ಕೆ ಬರಲು ಬೆಂಗಳೂರಿನಿಂದ ಹಲವು ಖಾಸಗಿ ಮತ್ತು ಸರ್ಕಾರಿ ಬಸ್ ಗಳಿವೆ.ಬೆಂಗಳೂರಿನಿಂದ ಮಾಗಡಿ ಮುಖಾಂತರ ಬಂದು ಕಲ್ಯ, ಹೊಸಪಾಳ್ಯ ಕ್ಕೆ ಸೇರುವ ಮುನ್ನ ಎಡಕ್ಕೆ ತಿರುವುಪಡೆದರೆ, ಕತ್ತರಿಘಟ್ಟ, ಹಾಲುವಾಗಿಲು ನಂತರ ಸಂತೇಪೇಟೆಯಲ್ಲಿ ಇಳಿದು ನಂತರ ಬೆಟ್ಟಕ್ಕೆ ಹೋಗಬಹುದು.ಮೇಲಿನಂತೆಯೆ ಮಾಗಡಿಯಿಂದ ಹುಲಿಯೂರುದುರ್ಗ ಮಾರ್ಗವಾಗಿ ಬಂದು ಅಗಲಕೋಟೆ ಹ್ಯಾಂಡ್ ಪೋಸ್ಟ್ ನಲ್ಲಿ ಬಲ್ಲಕ್ಕೆ ತಿರುವು ಪಡೆದು ಯಲಗಲವಾಡಿ ಸೇರುವ ಮುನ್ನ ಬಲ ತಿರುವು ಪಡೆದು ಹೊಢಾಘಟ್ಟ ಮಾರ್ಗವಾಗಿ ಬಂದು ನಂತರ ಚಿಕ್ಕ ಬೆಟ್ಟದರಸ್ತೆಯಲ್ಲಿ ಸಾಗಿದ ನಂತರ ಆದಿ ಹನುಮಂತರಾಯ ಸ್ವಾಮಿ ದೇವಸ್ಥಾನದ ನಂತರ ಬಲ ತಿರುವು ಪಡೆದರೆ ಹುತ್ರಿದುರ್ಗ ಬೆಟ್ಟಕ್ಕೆ ಹೋಗಬಹುದು. === [[ಮತ್ತೀಕೆರೆ]] === ಗುಬ್ಬಿ , ತುರುವೇಕೆರೆ ಮತ್ತು ಕುಣಿಗಲ್ ತಾಲ್ಲೂಕುಗಳ ಗಡಿ ಬಾಗದಲ್ಲಿರುವ ಒಂದು ಸುಂದರ ಗ್ರಾಮ ಸಲ್ಲಾಪುರದಮ್ಮ ಮತ್ತು ಕೊಲ್ಲಾಪುರದಮ್ಮ ಎಂಬ ದೇವಸ್ಥಾನವು ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಗಿಡದ ಕೆಂಚನಹಳ್ಳಿಯಲ್ಲಿ ನೆಲೆಸಿದ್ದು ಪ್ರತಿ ವರ್ಷ ಜಾತ್ರೆಯು ನಡೆಯುತ್ತದೆ.ಅಲ್ಲದೇ ಹೆಸರಾಂತ ಅಂಜನೇಯ ಸ್ವಾಮಿಯು ಇದೇ ತಾಲ್ಲೂಕಿನ ಅಂದರೆ ಕುಣಿಗಲ್ ನ ಹುಲಿಯೂರುದುರ್ಗ ಹೋಬಳಿಯ ಕಲ್ಲುದೇವನಹಳ್ಳಿಯಲ್ಲಿ ನೆಲೆಸಿದ್ದು, ಇಲ್ಲಿಯೂ ಸಹ ಪ್ರತಿ ವರ್ಷ ಜಾತ್ರೆಯು ನಡೆಯುತ್ತದೆ. ===ಬೆಟ್ಟಹಳ್ಳಿಮಠ=== ಇದು ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ಮಟ್ಟದಲ್ಲಿ ಬರುವ ಒಂದು ಪ್ರಮುಖ ವಿಧ್ಯಾಸಂಸ್ಥೆಯಾಗಿದ್ದು, ಇಲ್ಲಿ ಶ್ರೀ ಉರಿಗದ್ದಿಗೇಶ್ವರ ದೇವಸ್ಥಾನವಿದೆ. ರಾಮನಗರದಿಂದ - ಕುಣಿಗಲ್ ರಾಜ್ಯ ಹೆದ್ದಾರಿಯಲ್ಲಿರುವ ಬೆಟ್ಟಹಳ್ಳಿ ಬಳಿ ಇರುವ ವೀರಶೈವ ಪುಣ್ಯಕ್ಷೇತ್ರವಾದ ಶ್ರೀ ಬೆಟ್ಟಹಳ್ಳಿಮಠ ವಿಶ್ವವಿಖ್ಯಾತವಾಗಿದೆ. ಇಲ್ಲಿ ಜಾತಿ, ಮತ, ಲಿಂಗ ತಾರತಮ್ಯವಿಲ್ಲದೆ ನಿರಂತರವಾಗಿ ನೆಡೆಯುತ್ತಿರುವ ಜ್ಞಾನ ದಾಸೋಹ ಮತ್ತು ಅನ್ನ ದಾಸೋಹ ವಿಶ್ವಕ್ಕೆ ಮಾದರಿಯಾಗಿದೆ. ಮಠದ ವತಿಯಿಂದ ಪ್ರತಿ ದಿನ ಸಾವಿರಾರು ಜನ ಬಡ ವಿದ್ಯಾರ್ಥಿಗಳಿಗೆ ವಸತಿ, ಊಟ ಮತ್ತು ವಿದ್ಯಾದಾನ ನೆಡೆಯುತ್ತಿದೆ. ಅಧುನಿಕ ಬೆಟ್ಟಹಳ್ಳಿಮಠವನ್ನು ಪವಾಡದಂತೆ ಪ್ರಸಿದ್ಧಿಗೆ ತಂದ ಬೆಟ್ಟಹಳ್ಳಿಮಠ ಮಠಾಧೀಶರಾದ, ತ್ರಿವಿಧ ದಾಸೋಹಿ ಶ್ರೀ ಶ್ರೀ ಶ್ರೀನೀಲಕಂಠಶಿವಾಚಾರ್ಯ ಮಹಾ ಸ್ವಾಮಿಗಳು, ನೆಡೆದಾಡುವ ಶಿವನೆಂದೇ ಪ್ರಖ್ಯಾತರಾಗಿದ್ದಾರೆ. ಅಲ್ಲದೇ ಮಠದ ವತಿಯಿಂದ ಇಲ್ಲಿ ನರ್ಸರಿ ಯಿಂದ ಪದವಿ ಪೂರ್ವ ಕಾಲೇಜು ಮತ್ತು ಸಂಸ್ಕ್ರುತ ಶಿಕ್ಷಣವನ್ನು ನೀಡಲಾಗುವುದು. ಮತ್ತು ಈ ಸಂಸ್ಥೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಇಲ್ಲಿ ಪ್ರತಿ ವರ್ಷ ಶಿವರಾತ್ರಿ ಹಬ್ಬದಂದು ಜಾತ್ರೆಯು ಬಹಳ ವಿಜೃಂಭಣೆಯಿಂದ ನಡೆಯುವುದರ ಜೊತೆಗೆ ಕಳೆದ ಐದಾರು ವರ್ಷಗಳಿಂದ ಬಾರಿ ದನಗಳ ಜಾತ್ರೆಯನ್ನು ಏರ್ಪಡಿಸುವುದರ ಜೊತೆಗೆ ಉತ್ತಮವಾದ ರಾಸುಗಳಿಗೆ ಬಹುಮಾನವನ್ನು ಸಹ ನೀಡುವ ವ್ಯ್ವವಸ್ಥೆಯನ್ನು ಮಾಡಲಾಗಿದೆ. ==ಇದನ್ನೂ ನೋಡಿ== *[[ತುಮಕೂರು (ಲೋಕ ಸಭೆ ಚುನಾವಣಾ ಕ್ಷೇತ್ರ)]] == ಹೊರಗಿನ ಸಂಪರ್ಕಗಳು == {{ref}} * [http://www.sit.ac.in/ ಸಿದ್ದಗಂಗಾ ತಂತ್ರಜ್ಞಾನ ಕಾಲೇಜು] {{commons category|Tumkur}} {{ಕರ್ನಾಟಕದ ಜಿಲ್ಲೆಗಳು}} [[ವರ್ಗ:ಭೂಗೋಳ]] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] [[ವರ್ಗ:ತುಮಕೂರು ಜಿಲ್ಲೆಯ ತಾಲೂಕುಗಳು]] fbmm66whgc3znjyx8qifuxe75mb015w 1111381 1111380 2022-08-03T10:30:27Z 2405:204:5701:9202:0:0:F38:10B0 Added link of article about mavathur lake wikitext text/x-wiki {{Infobox Indian Jurisdiction |native_name = ತುಮಕೂರು |type= ಜಿಲ್ಲೆ |district_image = distmap.png |district_image_desc = [[Taluk]]-level map of ''' district''' |latd =13.34 |district_lat_m = |longd =77.1 |district_long_m = |state_name = ಕರ್ನಾಟಕ |division_name = |taluk_names = ತುಮಕೂರು, ಗುಬ್ಬಿ, ತಿಪಟೂರು, ತುರುವೇಕೆರೆ, ಕುಣಿಗಲ್, ಮಧುಗಿರಿ, ಪಾವಗಡ, ಕೊರಟೆಗೆರೆ, ಚಿಕ್ಕನಾಯಕನ ಹಳ್ಳಿ, ಸಿರಾ |hq = ತುಮಕೂರು |leader_title = ಜಿಲ್ಲಾಧಿಕಾರಿ |leader_name =ಡಾ. ರಾಕೇಶ್ ಕುಮಾರ್ |area_total =೧೦,೫೯೭ |population_as_of = 2011 |population_total = ೨೬,೭೮,೯೮೦ |postal_code =೫೭೨೧೦೧ |area_telephone = ೯೧ (೦)೮೧೬ |vehicle_code_range = ಕೆಎ-೦೬ (ತುಮಕೂರು), ಕೆಎ-೪೪ (ತಿಪಟೂರು), ಕೆಎ-೬೪ (ಮಧುಗಿರಿ) |district_timezone = IST ([[Coordinated Universal Time|UTC]]&nbsp;+5:30) |website= http://www.tumkurcity.mrc.gov.in/ }} [[ಚಿತ್ರ:Hebburu, Tumkuru District (1).jpg|thumb|ತುಮಕುರು]] '''ತುಮಕೂರು''' - ದಕ್ಷಿಣ [[ಕರ್ನಾಟಕ|ಕರ್ನಾಟಕದಲ್ಲಿ]] ಪ್ರಮುಖ ಜಿಲ್ಲಾಕೇಂದ್ರವಾಗಿದೆ. ತುಮಕೂರಿನ ಮೂಲ ಹೆಸರು ''ತುಮ್ಮೆಗೂರು''. [[ರಾಷ್ಟ್ರೀಯ ಹೆದ್ದಾರಿ]] ೪ರಲ್ಲಿ [[ಬೆಂಗಳೂರು|ಬೆಂಗಳೂರಿನಿಂದ]] ೭೦ ಕಿ.ಮಿ. ದೂರದಲ್ಲಿದೆ. ತುಮಕೂರು-[[ಬೆಂಗಳೂರು|ಬೆಂಗಳೂರಿನ]] ಹೆದ್ದಾರಿಯಲ್ಲಿರುವ [[ಕ್ಯಾತಸಂದ್ರ|ಕ್ಯಾತಸಂದ್ರದ]] ಬಳಿ ಇರುವ ಪುಣ್ಯಕ್ಷೇತ್ರವಾದ [[ಸಿದ್ದಗಂಗಾ|ಶ್ರೀ ಸಿದ್ದಗಂಗಾ]] ಮಠ ವಿಶ್ವವಿಖ್ಯಾತವಾಗಿದೆ. ಇಲ್ಲಿ ಜಾತಿ, ಮತ, ಲಿಂಗ ತಾರತಮ್ಯವಿಲ್ಲದೆ ನಿರಂತರವಾಗಿ ನೆಡೆಯುತ್ತಿರುವ ಜ್ಞಾನ ದಾಸೋಹ ಮತ್ತು ಅನ್ನ ದಾಸೋಹ ವಿಶ್ವಕ್ಕೆ ಮಾದರಿಯಾಗಿದೆ. ಮಠದ ವತಿಯಿಂದ ಪ್ರತಿ ದಿನ ಸಾವಿರಾರು ಜನ ಬಡ ವಿದ್ಯಾರ್ಥಿಗಳಿಗೆ ವಸತಿ, ಊಟ ಮತ್ತು ವಿದ್ಯಾದಾನ ನೆಡೆಯುತ್ತಿದೆ. ಅಧುನಿಕ ತುಮಕೂರನ್ನು ಪವಾಡದಂತೆ ಪ್ರಸಿದ್ಧಿಗೆ ತಂದ ಸಿದ್ಧಗಂಗಾ ಮಠಾಧೀಶರಾದ, ತ್ರಿವಿಧ ದಾಸೋಹಿ ೧೦೯ ವರ್ಷದ ಶ್ರೀ [[ಶ್ರೀ ಶಿವಕುಮಾರ ಸ್ವಾಮಿಗಳು]], ನೆಡೆದಾಡುವ ದೇವರೆಂದೇ ಪ್ರಖ್ಯಾತರಾಗಿದ್ದಾರೆ. ಸಿದ್ಧಗಂಗಾ ಮಠದ ಸಮೀಪ ಇರುವ [[ಕ್ಯಾತ್ಸಂದ್ರ]], [[ತಟ್ಟೆಇಡ್ಲಿ]] ತಿನಿಸಿಗೆ ಖ್ಯಾತಿ ಪಡೆದಿದೆ. ಬೆಂಗಳೂರು - ಮಧುಗಿರಿ ಹೆದ್ದಾರಿಯಲ್ಲಿರುವ [[ಸಿದ್ದರ ಬೆಟ್ಟ|ಸಿದ್ದರ ಬೆಟ್ಟವು]] ಗಿಡಮೂಲಿಕೆಗಳಿಗೆ ಮತ್ತು ಅಲ್ಲಿ ಸಾಧನೆ ಮಾಡುತ್ತಿರುವ ಸಿದ್ಧರು ಮತ್ತು ಸಂತರಿಗಾಗಿ ಪ್ರಸಿದ್ಧವಾಗಿದೆ. ತುಮಕೂರು ಜಿಲ್ಲೆಯ [[ಕುಣಿಗಲ್]] ತಾಲ್ಲೂಕಿನಲ್ಲಿರುವ [[ಎಡೆಯೂರು]] [[ಶ್ರೀ ಸಿದ್ಧಲಿಂಗೇಶ್ವರ]] ಕ್ಷೇತ್ರ ಮತ್ತು [[ಕಗ್ಗೆರೆ]] ನಾಡಿನ ಪ್ರಮುಖ [[ವೀರಶೈವ]] ಪುಣ್ಯಕ್ಷೇತ್ರಗಳಲ್ಲಿ ಒಂದಾಗಿವೆ. ತುಮಕೂರು ಜಿಲ್ಲೆಯಲ್ಲಿರುವ [[ತಿಪಟೂರು]] ತೆಂಗಿನ ಕೃಷಿಗೆ ಹೆಸರಾಗಿದ್ದು '''ಕಲ್ಪತರು ನಾಡು''' ಎಂದು ಖ್ಯಾತಿ ಪಡೆದಿದೆ. ತುಮಕುರು ಜಿಲ್ಲೆಯ [[ಕೊರಟಗೆರೆ]] ತಾಲ್ಲೂಕಿನಲ್ಲಿರುವ ಗೊರವನಹಳ್ಳಿ ಶ್ರೀ ಲಕ್ಷ್ಮಿ ದೇವಸ್ಥಾನವು ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿರುವ ಪುಣ್ಯಕ್ಷೇತ್ರ. [[ಮಧುಗಿರಿ]] ಬೆಟ್ಟ ಏಷಿಯಾ ಖಂಡದ ಎರಡನೇ ಅತೀ ದೊಡ್ಡ ಏಕಶಿಲಾ ಬೆಟ್ಟ ಮತ್ತು ಈ ಬೆಟ್ಟದ ಮೇಲೆ ಬಹಳ ದೊಡ್ಡದಾದ ಕೋಟೆ ಇದೆ. ಮಧುಗಿರಿಯ ದಂಡಿನ ಮಾರಮ್ಮದೇವಿ ದೇವಸ್ಥಾನ ಪ್ರಖ್ಯಾತಿ ಹೊಂದಿದೆ. [[ದೇವರಾಯನ ದುರ್ಗ]] ನರಸಿಂಹ ಸ್ವಾಮಿ ದೇವಸ್ಥಾನವಿರುವ ಪುಣ್ಯಕ್ಷೇತ್ರವಾಗಿದೆ. ಶ್ರೀ ಕ್ಷೇತ್ರ ಕೋಡ್ಲಹಳ್ಳಿ ಜಗನ್ಮಾತೆ ಉದ್ಬವ ಮಾರಮ್ಮ ನವರೂ ಸಾಕ್ಷಾತ್ ಪಾರ್ವತಮ್ಮನವರ ಸ್ವರೂಪ, ಮಹಾಲಕ್ಷ್ಮಿ ಮಹಾಸರಸ್ವತಿ ಮಹಾಕಾಳಿ ಯಾಗಿ ನೆಲೆನಿಂತಿರುವ ಐತಿಹಾಸಿಕ ಪುರಾಣ ಪ್ರಸಿದ್ಧವಾದ ಪುಣ್ಯಕ್ಷೇತ್ರ ಸ್ಥಳ ಕೋಡ್ಲಹಳ್ಳಿ, ಕ್ಯಾಮೆನಹಳ್ಳಿ ಗ್ರಾಮ ಪಂಚಾಯತಿ, ಹೋಳವನಹಳ್ಳಿ ಹೋಬಳಿ, ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆ , ಕರ್ನಾಟಕ ತುಮಕೂರು ಹಲವು ಕೈಗಾರಿಕೆಗಳಿಗೆ ಮನೆಯಾಗಿದೆ. ತುಮಕೂರಿನ ಪ್ರಮುಖ ಕೈಗಾರೆಕೆಗಳು [[ಹೆಚ್.ಎಂ.ಟಿ]], ಗ್ರಾನೈಟ್ ಪರಿಷ್ಕರಣೆ, ಟಿ.ವಿ.ಎಸ್.ಇ, ಅಕ್ಕಿ ಮಿಲ್, ಎಣ್ಣೆ ಮಿಲ್ ಇತ್ಯಾದಿ. ಶಿಕ್ಷಣ ಕ್ಷೇತ್ರದಲ್ಲಿ ಕೂಡಾ ತುಮಕೂರು ಹೆಸರುವಾಸಿಯಾಗಿದೆ. ಸಿದ್ಧಗಂಗಾ ಮಠದ ಶಿಕ್ಷಣ ಸಂಸ್ಥೆಗಳು, ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳು ಪ್ರಮುಖವಾಗಿವೆ. [[ತುಮಕೂರು ವಿಶ್ವವಿದ್ಯಾಲಯ]] ಕಾರ್ಯಾರಂಭಿಸಿದೆ. ಪ್ರಖ್ಯಾತ ನಾಟಕ ಕಂಪನಿಯು, ಚಿತ್ರ ನಿರ್ಮಾಣ ಸಂಸ್ಥೆಯೂ ಆಗಿದ್ದ '''[[ಗುಬ್ಬಿ ನಾಟಕ ಕಂಪನಿ]]'''ಯ ಸಂಸ್ಥಾಪಕರಾದ ವೀರಣ್ಣನವರು ತುಮಕೂರು ಜಿಲ್ಲೆಯ [[ಗುಬ್ಬಿ|ಗುಬ್ಬಿಯವರು]]. [[ಮಾವತ್ತೂರು|ಮಾವತ್ತೂರು ಕೆರೆ]] == ತುಮಕೂರು ಜಿಲ್ಲೆಯ ತಾಲ್ಲೂಕುಗಳು == {{colbegin|2}} * ತುಮಕೂರು * [[ಗುಬ್ಬಿ]] * [[ಕೊರಟಗೆರೆ]] * [[ಮಧುಗಿರಿ]] * [[ಪಾವಗಡ]] * [[ಶಿರಾ]] * [[ಚಿಕ್ಕನಾಯಕನಹಳ್ಳಿ]] * [[ತಿಪಟೂರು]] * [[ಕುಣಿಗಲ್]] * [[ತುರುವೇಕೆರೆ]] {{colend|2}} == ತುಮಕೂರು ಜಿಲ್ಲೆಯ ಪ್ರಮುಖ ಶಿಕ್ಷಣ ಸಂಸ್ಥೆಗಳು == {{colbegin|2}} * [[ತುಮಕೂರು ವಿಶ್ವವಿದ್ಯಾಲಯ, ತುಮಕೂರು|ತುಮಕೂರು ವಿಶ್ವವಿದ್ಯಾಲಯ]] <ref>{{Cite web |url=http://tumkuruniversity.ac.in/index.php?%2Fhome |title=ಆರ್ಕೈವ್ ನಕಲು |access-date=2021-08-10 |archive-date=2021-04-10 |archive-url=https://web.archive.org/web/20210410193350/http://www.tumkuruniversity.ac.in/index.php?%2Fhome |url-status=dead }}</ref> * ಶ್ರೀದೇವಿ ಶಿಕ್ಷಣ ಸಂಸ್ಠೆ * [[ಸಿದ್ಧಗಂಗಾ ಶಿಕ್ಷಣ ಸಂಸ್ಠೆ]] * ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಠೆ * ಹೆಚ್.ಎಮ್.ಎಸ್ ಶಿಕ್ಷಣ ಸಂಸ್ಠೆ * ಸಿ.ಐ.ಟಿ (ಚನ್ನಬಸವೇಶ್ವರ) ಶಿಕ್ಷಣ ಸಂಸ್ಠೆ {{colend|2}} == ತುಮಕೂರು ಜಿಲ್ಲೆಯ ಪ್ರಸಿದ್ಧ ಸ್ಥಳಗಳು == {{colbegin|2}} * [[ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ದೇವಾಲಯ]] === [[ಸಾಸಲು]] === * [[ಸಿದ್ದಗಂಗ ಮಠ]] * [[ಬೆಟ್ಟಹಳ್ಳಿ ಮಠ]]: ಶ್ರೀ ಉರಿಗದ್ದೀಗೇಶ್ವರ ದೇವಾಲಯ, ಗಣಪತಿ ದೇವಾಲಯ, ವಿದ್ಯಾಸಂಸ್ಥೆಗಳು, ಉಚಿತ ವಸತಿ ನಿಲಯಗಳು *ಶ್ರೀ ಕ್ಷೇತ್ರ ಕೋಡ್ಲಹಳ್ಳಿ ಜಗನ್ಮಾತೆ ಉದ್ಬವ ಮಾರಮ್ಮನವರೂ, ಸಾಕ್ಷಾತ್ ಪಾರ್ವತಮ್ಮ ನವರ ಸ್ವರೂಪ, ಮಹಾಲಕ್ಷ್ಮಿ ಮಹಾಸರಸ್ವತಿ ಮಹಾಕಾಳಿ ಯಾಗಿ ನೆಲೆನಿಂತಿರುವ ಐತಿಹಾಸಿಕ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ *[[ಅಂಕನಹಳ್ಳಿ ಮಠ]] :ವಿದ್ಯಾಸಂಸ್ಥೆಗಳು ಮತ್ತು ಮೊರಾರ್ಜಿ ದೇಸಾಯಿ ವಿದ್ಯಾಸಂಸ್ಥೆ. *[[ಹುತ್ರಿದುರ್ಗ ಬೆಟ್ಟ]]: ಶ್ರೀಕೇಂಪೇಗೌಡರು ಕಟ್ಟಿಸಿರುವ ಕೋಟೆ ಕೊತ್ತಲುಗಳು, ಗಂಗಾಧರೇಶ್ವರ ದೇವಸ್ಥಾನ, ಪಾತಾಳಗಂಗೆ, * [[ದೇವರಾಯನದುರ್ಗ]] - ಯೋಗ ನರಸಿಂಹ ಮತ್ತು ಭೋಗ ನರಸಿಂಹ ದೇವಸ್ಥಾನ * [[ನಾಮದ ಚಿಲುಮೆ]] * [[ವಿದ್ಯಾ ಶಂಕರ ದೇವಸ್ಥಾನ]] * [[ಗೂಳೂರು]] ಗಣಪತಿ ದೇವಸ್ಥಾನ * [[ಕೈದಾಳ]] ಚನ್ನಕೇಶವ ದೇವಸ್ಥಾನ * [[ಮಂದರ ಗಿರಿ]] ಜೈನ ದೇವಸ್ಥಾನ * [[ನಿಜಗಲ್ಲು ಬೆಟ್ಟ]] ಮತ್ತು ಕೋಟೆ * [[ಗೊರವನಹಳ್ಳಿ]] ಲಕ್ಷ್ಮಿದೇವಸ್ಥಾನ * [[ಮಧುಗಿರಿ]] ಬೆಟ್ಟ ಮತ್ತು ಕೋಟೆ * [[ಚನ್ನರಾಯನ ದುರ್ಗ]] * [[ಸಿದ್ದರ ಬೆಟ್ಟ]] * [[ಕ್ಯಾಮೇನಹಳ್ಳಿ]] ಜಾತ್ರೆ * [[ಬೋರನ ಕಣಿವೆ]] * [[ಮೈದಾಡಿ]] * [[ಮಾರ್ಕೋನಹಳ್ಳಿ ಆಣೆಕಟ್ಟು]] * [[ಕುಣಿಗಲ್]] - ಸೋಮೇಶ್ವರ ದೇವಸ್ಥಾನ * [[ಹೆಬ್ಬೂರು]] ಕಾಮಾಕ್ಷಿ ಮಠ, ಚಿಕ್ಕಣ್ಣ ಸ್ವಾಮಿ * [[ಮಣಿಕುಪ್ಪೆ]] - ಶ್ರೀ ನಾರಸಿ೦ಹಾ೦ಜನೇಯ ಸ್ವಾಮಿ ದೇವಸ್ಥಾನ * [[ಹ೦ದನಕೆರೆ]]:೧೨ಸೋಪಾನದ ಬಾವಿ,ರೇವಣ್ಣಸಿದ್ಡೇಶ್ವರ ಮಠ,ಶ್ರೀಗ೦ಗಾದರೇಶ್ವರ ದೇವಸ್ಥಾನ *[[ಕಳುವರಹಳ್ಳಿ ]] ಶಿರಾ ತಾಲ್ಲೂಕಿನ ಒಂದು ಇತಿಹಾಸ ಪ್ರಸಿದ್ಧ ಗ್ರಾಮ ಐದು ಜಾನಪದ ವೀರ [[ಜುಂಜಪ್ಪ|ಜುಂಜಪ್ಪನ]] ಮೂಲ ನೆಲೆಯಾಗಿದ್ದು ಇಲ್ಲಿ ಜುಂಜಪ್ಪ ಜೀವಿಸಿದ್ದಾನೆಂದು ಇಲ್ಲಿನ ಅವಶೇಷಗಳು ಹೇಳುತ್ತವೆ * [[ರೈತರಪಾಳ್ಯ]] ವೆ೦ಬ ನೊಡ ಬೆಕಾದ ಒಂದು ಮನರ೦ಜನೆಯ ಪುಟ್ಟ ಸು೦ದರ ಕುಗ್ರಾಮ. *ಬೆಳ್ಳಾವಿ ಸೊಮೆಶ್ವರ ದೇವಸ್ಥಾನ --ಬೆಳ್ಳಾವಿ *ಅಂಕನಹಳ್ಳಿ ಮಠ *ಹುತ್ರಿದುರ್ಗ ಬೆಟ್ಟ {{colend|2}} * ಮಧುಗಿರಿಯ ತಾಲ್ಲೂಕಿನ ಕೋಟೆಕಲ್ಲಪ್ಪ(ಕೋಟೆಕಲ್ಲರಂಗನಾಥ ಸ್ವಾಮಿ). ಬೆಟ್ಪ *[[ಹಾಗಲವಾಡಿ]] * ಕೊರಟಗೆರೆ ತಾಲ್ಲೂಕಿನ ಪ್ರಸಿದ್ಧವಾದ ವಡ್ಡಗೆರೆ ವೀರನಾಗಮ್ಮ ದೇವಿ (ಅಮ್ಮಾಜಿ ಕ್ಷೇತ್ರ). * ಸಿರಾ ತಾಲ್ಲೂಕಿನ ಪ್ರಸಿದ್ಧ ಕಗ್ಗಲಡು ಪಕ್ಷಿಧಾಮ. *ಸಿರಾ ತಾಲ್ಲೂಕಿನ ಪ್ರಸಿದ್ಧವಾದ ಹುಳಿಗೆರೆ ಶ್ರೀ ಕೊಡಿವೀರಪ್ಪ ಸ್ವಾಮಿ ಜಾತ್ರೆ... === ಹುತ್ರಿದುರ್ಗ === ಇಲ್ಲಿ ನಾಡಪ್ರಭುಕೇಂಪೇಗೌಡರು ಕಟ್ಟಿಸಿರುವ ಬೃಹತ್ ಕೋಟೆ ಮತ್ತು ಶ್ರೀ ಗಂಗಾಧರೇಶ್ವರ ದೇವಸ್ಥಾನ. ಪಾತಾಳ ಗಂಗೆ, ಸಂಕೋಲೆ ಬಸವಣ್ಣನ ದೇವರು, ಪ್ರಸಿದ್ಧ ಕಾಡಪ್ಪನವರ ಮಠ ಮುಂತಾದ ಪ್ರಸಿದ್ಧ ಸ್ಥಳಗಳನ್ನು ಈ ಬೃಹತ್ ಬೆಟ್ಟದಲ್ಲಿ ಕಾಣಬಹುದು. ಪ್ರವಾಸಿಗರಿಗೆ ನೆಚ್ಚಿನ ತಾಣವಾಗಿದ್ದು, ಇದು ಬೆಂಗಳೂರಿನಿಂದ ಸುಮಾರು ೮೦ ಕಿ.ಮಿ. ದೂರವಿದ್ದು, ಈ ಬೆಟ್ಟಕ್ಕೆ ಬರಲು ಬೆಂಗಳೂರಿನಿಂದ ಹಲವು ಖಾಸಗಿ ಮತ್ತು ಸರ್ಕಾರಿ ಬಸ್ ಗಳಿವೆ.ಬೆಂಗಳೂರಿನಿಂದ ಮಾಗಡಿ ಮುಖಾಂತರ ಬಂದು ಕಲ್ಯ, ಹೊಸಪಾಳ್ಯ ಕ್ಕೆ ಸೇರುವ ಮುನ್ನ ಎಡಕ್ಕೆ ತಿರುವುಪಡೆದರೆ, ಕತ್ತರಿಘಟ್ಟ, ಹಾಲುವಾಗಿಲು ನಂತರ ಸಂತೇಪೇಟೆಯಲ್ಲಿ ಇಳಿದು ನಂತರ ಬೆಟ್ಟಕ್ಕೆ ಹೋಗಬಹುದು.ಮೇಲಿನಂತೆಯೆ ಮಾಗಡಿಯಿಂದ ಹುಲಿಯೂರುದುರ್ಗ ಮಾರ್ಗವಾಗಿ ಬಂದು ಅಗಲಕೋಟೆ ಹ್ಯಾಂಡ್ ಪೋಸ್ಟ್ ನಲ್ಲಿ ಬಲ್ಲಕ್ಕೆ ತಿರುವು ಪಡೆದು ಯಲಗಲವಾಡಿ ಸೇರುವ ಮುನ್ನ ಬಲ ತಿರುವು ಪಡೆದು ಹೊಢಾಘಟ್ಟ ಮಾರ್ಗವಾಗಿ ಬಂದು ನಂತರ ಚಿಕ್ಕ ಬೆಟ್ಟದರಸ್ತೆಯಲ್ಲಿ ಸಾಗಿದ ನಂತರ ಆದಿ ಹನುಮಂತರಾಯ ಸ್ವಾಮಿ ದೇವಸ್ಥಾನದ ನಂತರ ಬಲ ತಿರುವು ಪಡೆದರೆ ಹುತ್ರಿದುರ್ಗ ಬೆಟ್ಟಕ್ಕೆ ಹೋಗಬಹುದು. === [[ಮತ್ತೀಕೆರೆ]] === ಗುಬ್ಬಿ , ತುರುವೇಕೆರೆ ಮತ್ತು ಕುಣಿಗಲ್ ತಾಲ್ಲೂಕುಗಳ ಗಡಿ ಬಾಗದಲ್ಲಿರುವ ಒಂದು ಸುಂದರ ಗ್ರಾಮ ಸಲ್ಲಾಪುರದಮ್ಮ ಮತ್ತು ಕೊಲ್ಲಾಪುರದಮ್ಮ ಎಂಬ ದೇವಸ್ಥಾನವು ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಗಿಡದ ಕೆಂಚನಹಳ್ಳಿಯಲ್ಲಿ ನೆಲೆಸಿದ್ದು ಪ್ರತಿ ವರ್ಷ ಜಾತ್ರೆಯು ನಡೆಯುತ್ತದೆ.ಅಲ್ಲದೇ ಹೆಸರಾಂತ ಅಂಜನೇಯ ಸ್ವಾಮಿಯು ಇದೇ ತಾಲ್ಲೂಕಿನ ಅಂದರೆ ಕುಣಿಗಲ್ ನ ಹುಲಿಯೂರುದುರ್ಗ ಹೋಬಳಿಯ ಕಲ್ಲುದೇವನಹಳ್ಳಿಯಲ್ಲಿ ನೆಲೆಸಿದ್ದು, ಇಲ್ಲಿಯೂ ಸಹ ಪ್ರತಿ ವರ್ಷ ಜಾತ್ರೆಯು ನಡೆಯುತ್ತದೆ. ===ಬೆಟ್ಟಹಳ್ಳಿಮಠ=== ಇದು ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ಮಟ್ಟದಲ್ಲಿ ಬರುವ ಒಂದು ಪ್ರಮುಖ ವಿಧ್ಯಾಸಂಸ್ಥೆಯಾಗಿದ್ದು, ಇಲ್ಲಿ ಶ್ರೀ ಉರಿಗದ್ದಿಗೇಶ್ವರ ದೇವಸ್ಥಾನವಿದೆ. ರಾಮನಗರದಿಂದ - ಕುಣಿಗಲ್ ರಾಜ್ಯ ಹೆದ್ದಾರಿಯಲ್ಲಿರುವ ಬೆಟ್ಟಹಳ್ಳಿ ಬಳಿ ಇರುವ ವೀರಶೈವ ಪುಣ್ಯಕ್ಷೇತ್ರವಾದ ಶ್ರೀ ಬೆಟ್ಟಹಳ್ಳಿಮಠ ವಿಶ್ವವಿಖ್ಯಾತವಾಗಿದೆ. ಇಲ್ಲಿ ಜಾತಿ, ಮತ, ಲಿಂಗ ತಾರತಮ್ಯವಿಲ್ಲದೆ ನಿರಂತರವಾಗಿ ನೆಡೆಯುತ್ತಿರುವ ಜ್ಞಾನ ದಾಸೋಹ ಮತ್ತು ಅನ್ನ ದಾಸೋಹ ವಿಶ್ವಕ್ಕೆ ಮಾದರಿಯಾಗಿದೆ. ಮಠದ ವತಿಯಿಂದ ಪ್ರತಿ ದಿನ ಸಾವಿರಾರು ಜನ ಬಡ ವಿದ್ಯಾರ್ಥಿಗಳಿಗೆ ವಸತಿ, ಊಟ ಮತ್ತು ವಿದ್ಯಾದಾನ ನೆಡೆಯುತ್ತಿದೆ. ಅಧುನಿಕ ಬೆಟ್ಟಹಳ್ಳಿಮಠವನ್ನು ಪವಾಡದಂತೆ ಪ್ರಸಿದ್ಧಿಗೆ ತಂದ ಬೆಟ್ಟಹಳ್ಳಿಮಠ ಮಠಾಧೀಶರಾದ, ತ್ರಿವಿಧ ದಾಸೋಹಿ ಶ್ರೀ ಶ್ರೀ ಶ್ರೀನೀಲಕಂಠಶಿವಾಚಾರ್ಯ ಮಹಾ ಸ್ವಾಮಿಗಳು, ನೆಡೆದಾಡುವ ಶಿವನೆಂದೇ ಪ್ರಖ್ಯಾತರಾಗಿದ್ದಾರೆ. ಅಲ್ಲದೇ ಮಠದ ವತಿಯಿಂದ ಇಲ್ಲಿ ನರ್ಸರಿ ಯಿಂದ ಪದವಿ ಪೂರ್ವ ಕಾಲೇಜು ಮತ್ತು ಸಂಸ್ಕ್ರುತ ಶಿಕ್ಷಣವನ್ನು ನೀಡಲಾಗುವುದು. ಮತ್ತು ಈ ಸಂಸ್ಥೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಇಲ್ಲಿ ಪ್ರತಿ ವರ್ಷ ಶಿವರಾತ್ರಿ ಹಬ್ಬದಂದು ಜಾತ್ರೆಯು ಬಹಳ ವಿಜೃಂಭಣೆಯಿಂದ ನಡೆಯುವುದರ ಜೊತೆಗೆ ಕಳೆದ ಐದಾರು ವರ್ಷಗಳಿಂದ ಬಾರಿ ದನಗಳ ಜಾತ್ರೆಯನ್ನು ಏರ್ಪಡಿಸುವುದರ ಜೊತೆಗೆ ಉತ್ತಮವಾದ ರಾಸುಗಳಿಗೆ ಬಹುಮಾನವನ್ನು ಸಹ ನೀಡುವ ವ್ಯ್ವವಸ್ಥೆಯನ್ನು ಮಾಡಲಾಗಿದೆ. ==ಇದನ್ನೂ ನೋಡಿ== *[[ತುಮಕೂರು (ಲೋಕ ಸಭೆ ಚುನಾವಣಾ ಕ್ಷೇತ್ರ)]] == ಹೊರಗಿನ ಸಂಪರ್ಕಗಳು == {{ref}} * [http://www.sit.ac.in/ ಸಿದ್ದಗಂಗಾ ತಂತ್ರಜ್ಞಾನ ಕಾಲೇಜು] {{commons category|Tumkur}} {{ಕರ್ನಾಟಕದ ಜಿಲ್ಲೆಗಳು}} [[ವರ್ಗ:ಭೂಗೋಳ]] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] [[ವರ್ಗ:ತುಮಕೂರು ಜಿಲ್ಲೆಯ ತಾಲೂಕುಗಳು]] jlswjj7fxb0is9ehxbtbovl41si5lzj 1111382 1111381 2022-08-03T10:31:17Z 2405:204:5701:9202:0:0:F38:10B0 Article link addedd wikitext text/x-wiki {{Infobox Indian Jurisdiction |native_name = ತುಮಕೂರು |type= ಜಿಲ್ಲೆ |district_image = distmap.png |district_image_desc = [[Taluk]]-level map of ''' district''' |latd =13.34 |district_lat_m = |longd =77.1 |district_long_m = |state_name = ಕರ್ನಾಟಕ |division_name = |taluk_names = ತುಮಕೂರು, ಗುಬ್ಬಿ, ತಿಪಟೂರು, ತುರುವೇಕೆರೆ, ಕುಣಿಗಲ್, ಮಧುಗಿರಿ, ಪಾವಗಡ, ಕೊರಟೆಗೆರೆ, ಚಿಕ್ಕನಾಯಕನ ಹಳ್ಳಿ, ಸಿರಾ |hq = ತುಮಕೂರು |leader_title = ಜಿಲ್ಲಾಧಿಕಾರಿ |leader_name =ಡಾ. ರಾಕೇಶ್ ಕುಮಾರ್ |area_total =೧೦,೫೯೭ |population_as_of = 2011 |population_total = ೨೬,೭೮,೯೮೦ |postal_code =೫೭೨೧೦೧ |area_telephone = ೯೧ (೦)೮೧೬ |vehicle_code_range = ಕೆಎ-೦೬ (ತುಮಕೂರು), ಕೆಎ-೪೪ (ತಿಪಟೂರು), ಕೆಎ-೬೪ (ಮಧುಗಿರಿ) |district_timezone = IST ([[Coordinated Universal Time|UTC]]&nbsp;+5:30) |website= http://www.tumkurcity.mrc.gov.in/ }} [[ಚಿತ್ರ:Hebburu, Tumkuru District (1).jpg|thumb|ತುಮಕುರು]] '''[[ಮಾವತ್ತೂರು|ತುಮಕೂರು]]''' - ದಕ್ಷಿಣ [[ಕರ್ನಾಟಕ|ಕರ್ನಾಟಕದಲ್ಲಿ]] ಪ್ರಮುಖ ಜಿಲ್ಲಾಕೇಂದ್ರವಾಗಿದೆ. ತುಮಕೂರಿನ ಮೂಲ ಹೆಸರು ''ತುಮ್ಮೆಗೂರು''. [[ರಾಷ್ಟ್ರೀಯ ಹೆದ್ದಾರಿ]] ೪ರಲ್ಲಿ [[ಬೆಂಗಳೂರು|ಬೆಂಗಳೂರಿನಿಂದ]] ೭೦ ಕಿ.ಮಿ. ದೂರದಲ್ಲಿದೆ. ತುಮಕೂರು-[[ಬೆಂಗಳೂರು|ಬೆಂಗಳೂರಿನ]] ಹೆದ್ದಾರಿಯಲ್ಲಿರುವ [[ಕ್ಯಾತಸಂದ್ರ|ಕ್ಯಾತಸಂದ್ರದ]] ಬಳಿ ಇರುವ ಪುಣ್ಯಕ್ಷೇತ್ರವಾದ [[ಸಿದ್ದಗಂಗಾ|ಶ್ರೀ ಸಿದ್ದಗಂಗಾ]] ಮಠ ವಿಶ್ವವಿಖ್ಯಾತವಾಗಿದೆ. ಇಲ್ಲಿ ಜಾತಿ, ಮತ, ಲಿಂಗ ತಾರತಮ್ಯವಿಲ್ಲದೆ ನಿರಂತರವಾಗಿ ನೆಡೆಯುತ್ತಿರುವ ಜ್ಞಾನ ದಾಸೋಹ ಮತ್ತು ಅನ್ನ ದಾಸೋಹ ವಿಶ್ವಕ್ಕೆ ಮಾದರಿಯಾಗಿದೆ. ಮಠದ ವತಿಯಿಂದ ಪ್ರತಿ ದಿನ ಸಾವಿರಾರು ಜನ ಬಡ ವಿದ್ಯಾರ್ಥಿಗಳಿಗೆ ವಸತಿ, ಊಟ ಮತ್ತು ವಿದ್ಯಾದಾನ ನೆಡೆಯುತ್ತಿದೆ. ಅಧುನಿಕ ತುಮಕೂರನ್ನು ಪವಾಡದಂತೆ ಪ್ರಸಿದ್ಧಿಗೆ ತಂದ ಸಿದ್ಧಗಂಗಾ ಮಠಾಧೀಶರಾದ, ತ್ರಿವಿಧ ದಾಸೋಹಿ ೧೦೯ ವರ್ಷದ ಶ್ರೀ [[ಶ್ರೀ ಶಿವಕುಮಾರ ಸ್ವಾಮಿಗಳು]], ನೆಡೆದಾಡುವ ದೇವರೆಂದೇ ಪ್ರಖ್ಯಾತರಾಗಿದ್ದಾರೆ. ಸಿದ್ಧಗಂಗಾ ಮಠದ ಸಮೀಪ ಇರುವ [[ಕ್ಯಾತ್ಸಂದ್ರ]], [[ತಟ್ಟೆಇಡ್ಲಿ]] ತಿನಿಸಿಗೆ ಖ್ಯಾತಿ ಪಡೆದಿದೆ. ಬೆಂಗಳೂರು - ಮಧುಗಿರಿ ಹೆದ್ದಾರಿಯಲ್ಲಿರುವ [[ಸಿದ್ದರ ಬೆಟ್ಟ|ಸಿದ್ದರ ಬೆಟ್ಟವು]] ಗಿಡಮೂಲಿಕೆಗಳಿಗೆ ಮತ್ತು ಅಲ್ಲಿ ಸಾಧನೆ ಮಾಡುತ್ತಿರುವ ಸಿದ್ಧರು ಮತ್ತು ಸಂತರಿಗಾಗಿ ಪ್ರಸಿದ್ಧವಾಗಿದೆ. ತುಮಕೂರು ಜಿಲ್ಲೆಯ [[ಕುಣಿಗಲ್]] ತಾಲ್ಲೂಕಿನಲ್ಲಿರುವ [[ಎಡೆಯೂರು]] [[ಶ್ರೀ ಸಿದ್ಧಲಿಂಗೇಶ್ವರ]] ಕ್ಷೇತ್ರ ಮತ್ತು [[ಕಗ್ಗೆರೆ]] ನಾಡಿನ ಪ್ರಮುಖ [[ವೀರಶೈವ]] ಪುಣ್ಯಕ್ಷೇತ್ರಗಳಲ್ಲಿ ಒಂದಾಗಿವೆ. ತುಮಕೂರು ಜಿಲ್ಲೆಯಲ್ಲಿರುವ [[ತಿಪಟೂರು]] ತೆಂಗಿನ ಕೃಷಿಗೆ ಹೆಸರಾಗಿದ್ದು '''ಕಲ್ಪತರು ನಾಡು''' ಎಂದು ಖ್ಯಾತಿ ಪಡೆದಿದೆ. ತುಮಕುರು ಜಿಲ್ಲೆಯ [[ಕೊರಟಗೆರೆ]] ತಾಲ್ಲೂಕಿನಲ್ಲಿರುವ ಗೊರವನಹಳ್ಳಿ ಶ್ರೀ ಲಕ್ಷ್ಮಿ ದೇವಸ್ಥಾನವು ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿರುವ ಪುಣ್ಯಕ್ಷೇತ್ರ. [[ಮಧುಗಿರಿ]] ಬೆಟ್ಟ ಏಷಿಯಾ ಖಂಡದ ಎರಡನೇ ಅತೀ ದೊಡ್ಡ ಏಕಶಿಲಾ ಬೆಟ್ಟ ಮತ್ತು ಈ ಬೆಟ್ಟದ ಮೇಲೆ ಬಹಳ ದೊಡ್ಡದಾದ ಕೋಟೆ ಇದೆ. ಮಧುಗಿರಿಯ ದಂಡಿನ ಮಾರಮ್ಮದೇವಿ ದೇವಸ್ಥಾನ ಪ್ರಖ್ಯಾತಿ ಹೊಂದಿದೆ. [[ದೇವರಾಯನ ದುರ್ಗ]] ನರಸಿಂಹ ಸ್ವಾಮಿ ದೇವಸ್ಥಾನವಿರುವ ಪುಣ್ಯಕ್ಷೇತ್ರವಾಗಿದೆ. ಶ್ರೀ ಕ್ಷೇತ್ರ ಕೋಡ್ಲಹಳ್ಳಿ ಜಗನ್ಮಾತೆ ಉದ್ಬವ ಮಾರಮ್ಮ ನವರೂ ಸಾಕ್ಷಾತ್ ಪಾರ್ವತಮ್ಮನವರ ಸ್ವರೂಪ, ಮಹಾಲಕ್ಷ್ಮಿ ಮಹಾಸರಸ್ವತಿ ಮಹಾಕಾಳಿ ಯಾಗಿ ನೆಲೆನಿಂತಿರುವ ಐತಿಹಾಸಿಕ ಪುರಾಣ ಪ್ರಸಿದ್ಧವಾದ ಪುಣ್ಯಕ್ಷೇತ್ರ ಸ್ಥಳ ಕೋಡ್ಲಹಳ್ಳಿ, ಕ್ಯಾಮೆನಹಳ್ಳಿ ಗ್ರಾಮ ಪಂಚಾಯತಿ, ಹೋಳವನಹಳ್ಳಿ ಹೋಬಳಿ, ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆ , ಕರ್ನಾಟಕ ತುಮಕೂರು ಹಲವು ಕೈಗಾರಿಕೆಗಳಿಗೆ ಮನೆಯಾಗಿದೆ. ತುಮಕೂರಿನ ಪ್ರಮುಖ ಕೈಗಾರೆಕೆಗಳು [[ಹೆಚ್.ಎಂ.ಟಿ]], ಗ್ರಾನೈಟ್ ಪರಿಷ್ಕರಣೆ, ಟಿ.ವಿ.ಎಸ್.ಇ, ಅಕ್ಕಿ ಮಿಲ್, ಎಣ್ಣೆ ಮಿಲ್ ಇತ್ಯಾದಿ. ಶಿಕ್ಷಣ ಕ್ಷೇತ್ರದಲ್ಲಿ ಕೂಡಾ ತುಮಕೂರು ಹೆಸರುವಾಸಿಯಾಗಿದೆ. ಸಿದ್ಧಗಂಗಾ ಮಠದ ಶಿಕ್ಷಣ ಸಂಸ್ಥೆಗಳು, ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳು ಪ್ರಮುಖವಾಗಿವೆ. [[ತುಮಕೂರು ವಿಶ್ವವಿದ್ಯಾಲಯ]] ಕಾರ್ಯಾರಂಭಿಸಿದೆ. ಪ್ರಖ್ಯಾತ ನಾಟಕ ಕಂಪನಿಯು, ಚಿತ್ರ ನಿರ್ಮಾಣ ಸಂಸ್ಥೆಯೂ ಆಗಿದ್ದ '''[[ಗುಬ್ಬಿ ನಾಟಕ ಕಂಪನಿ]]'''ಯ ಸಂಸ್ಥಾಪಕರಾದ ವೀರಣ್ಣನವರು ತುಮಕೂರು ಜಿಲ್ಲೆಯ [[ಗುಬ್ಬಿ|ಗುಬ್ಬಿಯವರು]]. [[ಮಾವತ್ತೂರು|ಮಾವತ್ತೂರು ಕೆರೆ]] == ತುಮಕೂರು ಜಿಲ್ಲೆಯ ತಾಲ್ಲೂಕುಗಳು == {{colbegin|2}} * ತುಮಕೂರು * [[ಗುಬ್ಬಿ]] * [[ಕೊರಟಗೆರೆ]] * [[ಮಧುಗಿರಿ]] * [[ಪಾವಗಡ]] * [[ಶಿರಾ]] * [[ಚಿಕ್ಕನಾಯಕನಹಳ್ಳಿ]] * [[ತಿಪಟೂರು]] * [[ಕುಣಿಗಲ್]] * [[ತುರುವೇಕೆರೆ]] {{colend|2}} == ತುಮಕೂರು ಜಿಲ್ಲೆಯ ಪ್ರಮುಖ ಶಿಕ್ಷಣ ಸಂಸ್ಥೆಗಳು == {{colbegin|2}} * [[ತುಮಕೂರು ವಿಶ್ವವಿದ್ಯಾಲಯ, ತುಮಕೂರು|ತುಮಕೂರು ವಿಶ್ವವಿದ್ಯಾಲಯ]] <ref>{{Cite web |url=http://tumkuruniversity.ac.in/index.php?%2Fhome |title=ಆರ್ಕೈವ್ ನಕಲು |access-date=2021-08-10 |archive-date=2021-04-10 |archive-url=https://web.archive.org/web/20210410193350/http://www.tumkuruniversity.ac.in/index.php?%2Fhome |url-status=dead }}</ref> * ಶ್ರೀದೇವಿ ಶಿಕ್ಷಣ ಸಂಸ್ಠೆ * [[ಸಿದ್ಧಗಂಗಾ ಶಿಕ್ಷಣ ಸಂಸ್ಠೆ]] * ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಠೆ * ಹೆಚ್.ಎಮ್.ಎಸ್ ಶಿಕ್ಷಣ ಸಂಸ್ಠೆ * ಸಿ.ಐ.ಟಿ (ಚನ್ನಬಸವೇಶ್ವರ) ಶಿಕ್ಷಣ ಸಂಸ್ಠೆ {{colend|2}} == ತುಮಕೂರು ಜಿಲ್ಲೆಯ ಪ್ರಸಿದ್ಧ ಸ್ಥಳಗಳು == {{colbegin|2}} * [[ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ದೇವಾಲಯ]] === [[ಸಾಸಲು]] === * [[ಸಿದ್ದಗಂಗ ಮಠ]] * [[ಬೆಟ್ಟಹಳ್ಳಿ ಮಠ]]: ಶ್ರೀ ಉರಿಗದ್ದೀಗೇಶ್ವರ ದೇವಾಲಯ, ಗಣಪತಿ ದೇವಾಲಯ, ವಿದ್ಯಾಸಂಸ್ಥೆಗಳು, ಉಚಿತ ವಸತಿ ನಿಲಯಗಳು *ಶ್ರೀ ಕ್ಷೇತ್ರ ಕೋಡ್ಲಹಳ್ಳಿ ಜಗನ್ಮಾತೆ ಉದ್ಬವ ಮಾರಮ್ಮನವರೂ, ಸಾಕ್ಷಾತ್ ಪಾರ್ವತಮ್ಮ ನವರ ಸ್ವರೂಪ, ಮಹಾಲಕ್ಷ್ಮಿ ಮಹಾಸರಸ್ವತಿ ಮಹಾಕಾಳಿ ಯಾಗಿ ನೆಲೆನಿಂತಿರುವ ಐತಿಹಾಸಿಕ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ *[[ಅಂಕನಹಳ್ಳಿ ಮಠ]] :ವಿದ್ಯಾಸಂಸ್ಥೆಗಳು ಮತ್ತು ಮೊರಾರ್ಜಿ ದೇಸಾಯಿ ವಿದ್ಯಾಸಂಸ್ಥೆ. *[[ಹುತ್ರಿದುರ್ಗ ಬೆಟ್ಟ]]: ಶ್ರೀಕೇಂಪೇಗೌಡರು ಕಟ್ಟಿಸಿರುವ ಕೋಟೆ ಕೊತ್ತಲುಗಳು, ಗಂಗಾಧರೇಶ್ವರ ದೇವಸ್ಥಾನ, ಪಾತಾಳಗಂಗೆ, * [[ದೇವರಾಯನದುರ್ಗ]] - ಯೋಗ ನರಸಿಂಹ ಮತ್ತು ಭೋಗ ನರಸಿಂಹ ದೇವಸ್ಥಾನ * [[ನಾಮದ ಚಿಲುಮೆ]] * [[ವಿದ್ಯಾ ಶಂಕರ ದೇವಸ್ಥಾನ]] * [[ಗೂಳೂರು]] ಗಣಪತಿ ದೇವಸ್ಥಾನ * [[ಕೈದಾಳ]] ಚನ್ನಕೇಶವ ದೇವಸ್ಥಾನ * [[ಮಂದರ ಗಿರಿ]] ಜೈನ ದೇವಸ್ಥಾನ * [[ನಿಜಗಲ್ಲು ಬೆಟ್ಟ]] ಮತ್ತು ಕೋಟೆ * [[ಗೊರವನಹಳ್ಳಿ]] ಲಕ್ಷ್ಮಿದೇವಸ್ಥಾನ * [[ಮಧುಗಿರಿ]] ಬೆಟ್ಟ ಮತ್ತು ಕೋಟೆ * [[ಚನ್ನರಾಯನ ದುರ್ಗ]] * [[ಸಿದ್ದರ ಬೆಟ್ಟ]] * [[ಕ್ಯಾಮೇನಹಳ್ಳಿ]] ಜಾತ್ರೆ * [[ಬೋರನ ಕಣಿವೆ]] * [[ಮೈದಾಡಿ]] * [[ಮಾರ್ಕೋನಹಳ್ಳಿ ಆಣೆಕಟ್ಟು]] * [[ಕುಣಿಗಲ್]] - ಸೋಮೇಶ್ವರ ದೇವಸ್ಥಾನ * [[ಹೆಬ್ಬೂರು]] ಕಾಮಾಕ್ಷಿ ಮಠ, ಚಿಕ್ಕಣ್ಣ ಸ್ವಾಮಿ * [[ಮಣಿಕುಪ್ಪೆ]] - ಶ್ರೀ ನಾರಸಿ೦ಹಾ೦ಜನೇಯ ಸ್ವಾಮಿ ದೇವಸ್ಥಾನ * [[ಹ೦ದನಕೆರೆ]]:೧೨ಸೋಪಾನದ ಬಾವಿ,ರೇವಣ್ಣಸಿದ್ಡೇಶ್ವರ ಮಠ,ಶ್ರೀಗ೦ಗಾದರೇಶ್ವರ ದೇವಸ್ಥಾನ *[[ಕಳುವರಹಳ್ಳಿ ]] ಶಿರಾ ತಾಲ್ಲೂಕಿನ ಒಂದು ಇತಿಹಾಸ ಪ್ರಸಿದ್ಧ ಗ್ರಾಮ ಐದು ಜಾನಪದ ವೀರ [[ಜುಂಜಪ್ಪ|ಜುಂಜಪ್ಪನ]] ಮೂಲ ನೆಲೆಯಾಗಿದ್ದು ಇಲ್ಲಿ ಜುಂಜಪ್ಪ ಜೀವಿಸಿದ್ದಾನೆಂದು ಇಲ್ಲಿನ ಅವಶೇಷಗಳು ಹೇಳುತ್ತವೆ * [[ರೈತರಪಾಳ್ಯ]] ವೆ೦ಬ ನೊಡ ಬೆಕಾದ ಒಂದು ಮನರ೦ಜನೆಯ ಪುಟ್ಟ ಸು೦ದರ ಕುಗ್ರಾಮ. *ಬೆಳ್ಳಾವಿ ಸೊಮೆಶ್ವರ ದೇವಸ್ಥಾನ --ಬೆಳ್ಳಾವಿ *ಅಂಕನಹಳ್ಳಿ ಮಠ *ಹುತ್ರಿದುರ್ಗ ಬೆಟ್ಟ {{colend|2}} * ಮಧುಗಿರಿಯ ತಾಲ್ಲೂಕಿನ ಕೋಟೆಕಲ್ಲಪ್ಪ(ಕೋಟೆಕಲ್ಲರಂಗನಾಥ ಸ್ವಾಮಿ). ಬೆಟ್ಪ *[[ಹಾಗಲವಾಡಿ]] * ಕೊರಟಗೆರೆ ತಾಲ್ಲೂಕಿನ ಪ್ರಸಿದ್ಧವಾದ ವಡ್ಡಗೆರೆ ವೀರನಾಗಮ್ಮ ದೇವಿ (ಅಮ್ಮಾಜಿ ಕ್ಷೇತ್ರ). * ಸಿರಾ ತಾಲ್ಲೂಕಿನ ಪ್ರಸಿದ್ಧ ಕಗ್ಗಲಡು ಪಕ್ಷಿಧಾಮ. *ಸಿರಾ ತಾಲ್ಲೂಕಿನ ಪ್ರಸಿದ್ಧವಾದ ಹುಳಿಗೆರೆ ಶ್ರೀ ಕೊಡಿವೀರಪ್ಪ ಸ್ವಾಮಿ ಜಾತ್ರೆ... === ಹುತ್ರಿದುರ್ಗ === ಇಲ್ಲಿ ನಾಡಪ್ರಭುಕೇಂಪೇಗೌಡರು ಕಟ್ಟಿಸಿರುವ ಬೃಹತ್ ಕೋಟೆ ಮತ್ತು ಶ್ರೀ ಗಂಗಾಧರೇಶ್ವರ ದೇವಸ್ಥಾನ. ಪಾತಾಳ ಗಂಗೆ, ಸಂಕೋಲೆ ಬಸವಣ್ಣನ ದೇವರು, ಪ್ರಸಿದ್ಧ ಕಾಡಪ್ಪನವರ ಮಠ ಮುಂತಾದ ಪ್ರಸಿದ್ಧ ಸ್ಥಳಗಳನ್ನು ಈ ಬೃಹತ್ ಬೆಟ್ಟದಲ್ಲಿ ಕಾಣಬಹುದು. ಪ್ರವಾಸಿಗರಿಗೆ ನೆಚ್ಚಿನ ತಾಣವಾಗಿದ್ದು, ಇದು ಬೆಂಗಳೂರಿನಿಂದ ಸುಮಾರು ೮೦ ಕಿ.ಮಿ. ದೂರವಿದ್ದು, ಈ ಬೆಟ್ಟಕ್ಕೆ ಬರಲು ಬೆಂಗಳೂರಿನಿಂದ ಹಲವು ಖಾಸಗಿ ಮತ್ತು ಸರ್ಕಾರಿ ಬಸ್ ಗಳಿವೆ.ಬೆಂಗಳೂರಿನಿಂದ ಮಾಗಡಿ ಮುಖಾಂತರ ಬಂದು ಕಲ್ಯ, ಹೊಸಪಾಳ್ಯ ಕ್ಕೆ ಸೇರುವ ಮುನ್ನ ಎಡಕ್ಕೆ ತಿರುವುಪಡೆದರೆ, ಕತ್ತರಿಘಟ್ಟ, ಹಾಲುವಾಗಿಲು ನಂತರ ಸಂತೇಪೇಟೆಯಲ್ಲಿ ಇಳಿದು ನಂತರ ಬೆಟ್ಟಕ್ಕೆ ಹೋಗಬಹುದು.ಮೇಲಿನಂತೆಯೆ ಮಾಗಡಿಯಿಂದ ಹುಲಿಯೂರುದುರ್ಗ ಮಾರ್ಗವಾಗಿ ಬಂದು ಅಗಲಕೋಟೆ ಹ್ಯಾಂಡ್ ಪೋಸ್ಟ್ ನಲ್ಲಿ ಬಲ್ಲಕ್ಕೆ ತಿರುವು ಪಡೆದು ಯಲಗಲವಾಡಿ ಸೇರುವ ಮುನ್ನ ಬಲ ತಿರುವು ಪಡೆದು ಹೊಢಾಘಟ್ಟ ಮಾರ್ಗವಾಗಿ ಬಂದು ನಂತರ ಚಿಕ್ಕ ಬೆಟ್ಟದರಸ್ತೆಯಲ್ಲಿ ಸಾಗಿದ ನಂತರ ಆದಿ ಹನುಮಂತರಾಯ ಸ್ವಾಮಿ ದೇವಸ್ಥಾನದ ನಂತರ ಬಲ ತಿರುವು ಪಡೆದರೆ ಹುತ್ರಿದುರ್ಗ ಬೆಟ್ಟಕ್ಕೆ ಹೋಗಬಹುದು. === [[ಮತ್ತೀಕೆರೆ]] === ಗುಬ್ಬಿ , ತುರುವೇಕೆರೆ ಮತ್ತು ಕುಣಿಗಲ್ ತಾಲ್ಲೂಕುಗಳ ಗಡಿ ಬಾಗದಲ್ಲಿರುವ ಒಂದು ಸುಂದರ ಗ್ರಾಮ ಸಲ್ಲಾಪುರದಮ್ಮ ಮತ್ತು ಕೊಲ್ಲಾಪುರದಮ್ಮ ಎಂಬ ದೇವಸ್ಥಾನವು ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಗಿಡದ ಕೆಂಚನಹಳ್ಳಿಯಲ್ಲಿ ನೆಲೆಸಿದ್ದು ಪ್ರತಿ ವರ್ಷ ಜಾತ್ರೆಯು ನಡೆಯುತ್ತದೆ.ಅಲ್ಲದೇ ಹೆಸರಾಂತ ಅಂಜನೇಯ ಸ್ವಾಮಿಯು ಇದೇ ತಾಲ್ಲೂಕಿನ ಅಂದರೆ ಕುಣಿಗಲ್ ನ ಹುಲಿಯೂರುದುರ್ಗ ಹೋಬಳಿಯ ಕಲ್ಲುದೇವನಹಳ್ಳಿಯಲ್ಲಿ ನೆಲೆಸಿದ್ದು, ಇಲ್ಲಿಯೂ ಸಹ ಪ್ರತಿ ವರ್ಷ ಜಾತ್ರೆಯು ನಡೆಯುತ್ತದೆ. ===ಬೆಟ್ಟಹಳ್ಳಿಮಠ=== ಇದು ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ಮಟ್ಟದಲ್ಲಿ ಬರುವ ಒಂದು ಪ್ರಮುಖ ವಿಧ್ಯಾಸಂಸ್ಥೆಯಾಗಿದ್ದು, ಇಲ್ಲಿ ಶ್ರೀ ಉರಿಗದ್ದಿಗೇಶ್ವರ ದೇವಸ್ಥಾನವಿದೆ. ರಾಮನಗರದಿಂದ - ಕುಣಿಗಲ್ ರಾಜ್ಯ ಹೆದ್ದಾರಿಯಲ್ಲಿರುವ ಬೆಟ್ಟಹಳ್ಳಿ ಬಳಿ ಇರುವ ವೀರಶೈವ ಪುಣ್ಯಕ್ಷೇತ್ರವಾದ ಶ್ರೀ ಬೆಟ್ಟಹಳ್ಳಿಮಠ ವಿಶ್ವವಿಖ್ಯಾತವಾಗಿದೆ. ಇಲ್ಲಿ ಜಾತಿ, ಮತ, ಲಿಂಗ ತಾರತಮ್ಯವಿಲ್ಲದೆ ನಿರಂತರವಾಗಿ ನೆಡೆಯುತ್ತಿರುವ ಜ್ಞಾನ ದಾಸೋಹ ಮತ್ತು ಅನ್ನ ದಾಸೋಹ ವಿಶ್ವಕ್ಕೆ ಮಾದರಿಯಾಗಿದೆ. ಮಠದ ವತಿಯಿಂದ ಪ್ರತಿ ದಿನ ಸಾವಿರಾರು ಜನ ಬಡ ವಿದ್ಯಾರ್ಥಿಗಳಿಗೆ ವಸತಿ, ಊಟ ಮತ್ತು ವಿದ್ಯಾದಾನ ನೆಡೆಯುತ್ತಿದೆ. ಅಧುನಿಕ ಬೆಟ್ಟಹಳ್ಳಿಮಠವನ್ನು ಪವಾಡದಂತೆ ಪ್ರಸಿದ್ಧಿಗೆ ತಂದ ಬೆಟ್ಟಹಳ್ಳಿಮಠ ಮಠಾಧೀಶರಾದ, ತ್ರಿವಿಧ ದಾಸೋಹಿ ಶ್ರೀ ಶ್ರೀ ಶ್ರೀನೀಲಕಂಠಶಿವಾಚಾರ್ಯ ಮಹಾ ಸ್ವಾಮಿಗಳು, ನೆಡೆದಾಡುವ ಶಿವನೆಂದೇ ಪ್ರಖ್ಯಾತರಾಗಿದ್ದಾರೆ. ಅಲ್ಲದೇ ಮಠದ ವತಿಯಿಂದ ಇಲ್ಲಿ ನರ್ಸರಿ ಯಿಂದ ಪದವಿ ಪೂರ್ವ ಕಾಲೇಜು ಮತ್ತು ಸಂಸ್ಕ್ರುತ ಶಿಕ್ಷಣವನ್ನು ನೀಡಲಾಗುವುದು. ಮತ್ತು ಈ ಸಂಸ್ಥೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಇಲ್ಲಿ ಪ್ರತಿ ವರ್ಷ ಶಿವರಾತ್ರಿ ಹಬ್ಬದಂದು ಜಾತ್ರೆಯು ಬಹಳ ವಿಜೃಂಭಣೆಯಿಂದ ನಡೆಯುವುದರ ಜೊತೆಗೆ ಕಳೆದ ಐದಾರು ವರ್ಷಗಳಿಂದ ಬಾರಿ ದನಗಳ ಜಾತ್ರೆಯನ್ನು ಏರ್ಪಡಿಸುವುದರ ಜೊತೆಗೆ ಉತ್ತಮವಾದ ರಾಸುಗಳಿಗೆ ಬಹುಮಾನವನ್ನು ಸಹ ನೀಡುವ ವ್ಯ್ವವಸ್ಥೆಯನ್ನು ಮಾಡಲಾಗಿದೆ. ==ಇದನ್ನೂ ನೋಡಿ== *[[ತುಮಕೂರು (ಲೋಕ ಸಭೆ ಚುನಾವಣಾ ಕ್ಷೇತ್ರ)]] == ಹೊರಗಿನ ಸಂಪರ್ಕಗಳು == {{ref}} * [http://www.sit.ac.in/ ಸಿದ್ದಗಂಗಾ ತಂತ್ರಜ್ಞಾನ ಕಾಲೇಜು] {{commons category|Tumkur}} {{ಕರ್ನಾಟಕದ ಜಿಲ್ಲೆಗಳು}} [[ವರ್ಗ:ಭೂಗೋಳ]] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] [[ವರ್ಗ:ತುಮಕೂರು ಜಿಲ್ಲೆಯ ತಾಲೂಕುಗಳು]] 1ax6dver2kj8t77wlc9024w12x4e2gf 1111383 1111382 2022-08-03T10:34:35Z 2405:204:5701:9202:0:0:F38:10B0 Added tourism place link wikitext text/x-wiki {{Infobox Indian Jurisdiction |native_name = ತುಮಕೂರು |type= ಜಿಲ್ಲೆ |district_image = distmap.png |district_image_desc = [[Taluk]]-level map of ''' district''' |latd =13.34 |district_lat_m = |longd =77.1 |district_long_m = |state_name = ಕರ್ನಾಟಕ |division_name = |taluk_names = ತುಮಕೂರು, ಗುಬ್ಬಿ, ತಿಪಟೂರು, ತುರುವೇಕೆರೆ, ಕುಣಿಗಲ್, ಮಧುಗಿರಿ, ಪಾವಗಡ, ಕೊರಟೆಗೆರೆ, ಚಿಕ್ಕನಾಯಕನ ಹಳ್ಳಿ, ಸಿರಾ |hq = ತುಮಕೂರು |leader_title = ಜಿಲ್ಲಾಧಿಕಾರಿ |leader_name =ಡಾ. ರಾಕೇಶ್ ಕುಮಾರ್ |area_total =೧೦,೫೯೭ |population_as_of = 2011 |population_total = ೨೬,೭೮,೯೮೦ |postal_code =೫೭೨೧೦೧ |area_telephone = ೯೧ (೦)೮೧೬ |vehicle_code_range = ಕೆಎ-೦೬ (ತುಮಕೂರು), ಕೆಎ-೪೪ (ತಿಪಟೂರು), ಕೆಎ-೬೪ (ಮಧುಗಿರಿ) |district_timezone = IST ([[Coordinated Universal Time|UTC]]&nbsp;+5:30) |website= http://www.tumkurcity.mrc.gov.in/ }} [[ಚಿತ್ರ:Hebburu, Tumkuru District (1).jpg|thumb|ತುಮಕುರು]] '''[[ಮಾವತ್ತೂರು|ತುಮಕೂರು]]''' - ದಕ್ಷಿಣ [[ಕರ್ನಾಟಕ|ಕರ್ನಾಟಕದಲ್ಲಿ]] ಪ್ರಮುಖ ಜಿಲ್ಲಾಕೇಂದ್ರವಾಗಿದೆ. ತುಮಕೂರಿನ ಮೂಲ ಹೆಸರು ''ತುಮ್ಮೆಗೂರು''. [[ರಾಷ್ಟ್ರೀಯ ಹೆದ್ದಾರಿ]] ೪ರಲ್ಲಿ [[ಬೆಂಗಳೂರು|ಬೆಂಗಳೂರಿನಿಂದ]] ೭೦ ಕಿ.ಮಿ. ದೂರದಲ್ಲಿದೆ. ತುಮಕೂರು-[[ಬೆಂಗಳೂರು|ಬೆಂಗಳೂರಿನ]] ಹೆದ್ದಾರಿಯಲ್ಲಿರುವ [[ಕ್ಯಾತಸಂದ್ರ|ಕ್ಯಾತಸಂದ್ರದ]] ಬಳಿ ಇರುವ ಪುಣ್ಯಕ್ಷೇತ್ರವಾದ [[ಸಿದ್ದಗಂಗಾ|ಶ್ರೀ ಸಿದ್ದಗಂಗಾ]] ಮಠ ವಿಶ್ವವಿಖ್ಯಾತವಾಗಿದೆ. ಇಲ್ಲಿ ಜಾತಿ, ಮತ, ಲಿಂಗ ತಾರತಮ್ಯವಿಲ್ಲದೆ ನಿರಂತರವಾಗಿ ನೆಡೆಯುತ್ತಿರುವ ಜ್ಞಾನ ದಾಸೋಹ ಮತ್ತು ಅನ್ನ ದಾಸೋಹ ವಿಶ್ವಕ್ಕೆ ಮಾದರಿಯಾಗಿದೆ. ಮಠದ ವತಿಯಿಂದ ಪ್ರತಿ ದಿನ ಸಾವಿರಾರು ಜನ ಬಡ ವಿದ್ಯಾರ್ಥಿಗಳಿಗೆ ವಸತಿ, ಊಟ ಮತ್ತು ವಿದ್ಯಾದಾನ ನೆಡೆಯುತ್ತಿದೆ. ಅಧುನಿಕ ತುಮಕೂರನ್ನು ಪವಾಡದಂತೆ ಪ್ರಸಿದ್ಧಿಗೆ ತಂದ ಸಿದ್ಧಗಂಗಾ ಮಠಾಧೀಶರಾದ, ತ್ರಿವಿಧ ದಾಸೋಹಿ ೧೦೯ ವರ್ಷದ ಶ್ರೀ [[ಶ್ರೀ ಶಿವಕುಮಾರ ಸ್ವಾಮಿಗಳು]], ನೆಡೆದಾಡುವ ದೇವರೆಂದೇ ಪ್ರಖ್ಯಾತರಾಗಿದ್ದಾರೆ. ಸಿದ್ಧಗಂಗಾ ಮಠದ ಸಮೀಪ ಇರುವ [[ಕ್ಯಾತ್ಸಂದ್ರ]], [[ತಟ್ಟೆಇಡ್ಲಿ]] ತಿನಿಸಿಗೆ ಖ್ಯಾತಿ ಪಡೆದಿದೆ. ಬೆಂಗಳೂರು - ಮಧುಗಿರಿ ಹೆದ್ದಾರಿಯಲ್ಲಿರುವ [[ಸಿದ್ದರ ಬೆಟ್ಟ|ಸಿದ್ದರ ಬೆಟ್ಟವು]] ಗಿಡಮೂಲಿಕೆಗಳಿಗೆ ಮತ್ತು ಅಲ್ಲಿ ಸಾಧನೆ ಮಾಡುತ್ತಿರುವ ಸಿದ್ಧರು ಮತ್ತು ಸಂತರಿಗಾಗಿ ಪ್ರಸಿದ್ಧವಾಗಿದೆ. ತುಮಕೂರು ಜಿಲ್ಲೆಯ [[ಕುಣಿಗಲ್]] ತಾಲ್ಲೂಕಿನಲ್ಲಿರುವ [[ಎಡೆಯೂರು]] [[ಶ್ರೀ ಸಿದ್ಧಲಿಂಗೇಶ್ವರ]] ಕ್ಷೇತ್ರ ಮತ್ತು [[ಕಗ್ಗೆರೆ]] ನಾಡಿನ ಪ್ರಮುಖ [[ವೀರಶೈವ]] ಪುಣ್ಯಕ್ಷೇತ್ರಗಳಲ್ಲಿ ಒಂದಾಗಿವೆ. ತುಮಕೂರು ಜಿಲ್ಲೆಯಲ್ಲಿರುವ [[ತಿಪಟೂರು]] ತೆಂಗಿನ ಕೃಷಿಗೆ ಹೆಸರಾಗಿದ್ದು '''ಕಲ್ಪತರು ನಾಡು''' ಎಂದು ಖ್ಯಾತಿ ಪಡೆದಿದೆ. ತುಮಕುರು ಜಿಲ್ಲೆಯ [[ಕೊರಟಗೆರೆ]] ತಾಲ್ಲೂಕಿನಲ್ಲಿರುವ ಗೊರವನಹಳ್ಳಿ ಶ್ರೀ ಲಕ್ಷ್ಮಿ ದೇವಸ್ಥಾನವು ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿರುವ ಪುಣ್ಯಕ್ಷೇತ್ರ. [[ಮಧುಗಿರಿ]] ಬೆಟ್ಟ ಏಷಿಯಾ ಖಂಡದ ಎರಡನೇ ಅತೀ ದೊಡ್ಡ ಏಕಶಿಲಾ ಬೆಟ್ಟ ಮತ್ತು ಈ ಬೆಟ್ಟದ ಮೇಲೆ ಬಹಳ ದೊಡ್ಡದಾದ ಕೋಟೆ ಇದೆ. ಮಧುಗಿರಿಯ ದಂಡಿನ ಮಾರಮ್ಮದೇವಿ ದೇವಸ್ಥಾನ ಪ್ರಖ್ಯಾತಿ ಹೊಂದಿದೆ. [[ದೇವರಾಯನ ದುರ್ಗ]] ನರಸಿಂಹ ಸ್ವಾಮಿ ದೇವಸ್ಥಾನವಿರುವ ಪುಣ್ಯಕ್ಷೇತ್ರವಾಗಿದೆ. ಶ್ರೀ ಕ್ಷೇತ್ರ ಕೋಡ್ಲಹಳ್ಳಿ ಜಗನ್ಮಾತೆ ಉದ್ಬವ ಮಾರಮ್ಮ ನವರೂ ಸಾಕ್ಷಾತ್ ಪಾರ್ವತಮ್ಮನವರ ಸ್ವರೂಪ, ಮಹಾಲಕ್ಷ್ಮಿ ಮಹಾಸರಸ್ವತಿ ಮಹಾಕಾಳಿ ಯಾಗಿ ನೆಲೆನಿಂತಿರುವ ಐತಿಹಾಸಿಕ ಪುರಾಣ ಪ್ರಸಿದ್ಧವಾದ ಪುಣ್ಯಕ್ಷೇತ್ರ ಸ್ಥಳ ಕೋಡ್ಲಹಳ್ಳಿ, ಕ್ಯಾಮೆನಹಳ್ಳಿ ಗ್ರಾಮ ಪಂಚಾಯತಿ, ಹೋಳವನಹಳ್ಳಿ ಹೋಬಳಿ, ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆ , ಕರ್ನಾಟಕ ತುಮಕೂರು ಹಲವು ಕೈಗಾರಿಕೆಗಳಿಗೆ ಮನೆಯಾಗಿದೆ. ತುಮಕೂರಿನ ಪ್ರಮುಖ ಕೈಗಾರೆಕೆಗಳು [[ಹೆಚ್.ಎಂ.ಟಿ]], ಗ್ರಾನೈಟ್ ಪರಿಷ್ಕರಣೆ, ಟಿ.ವಿ.ಎಸ್.ಇ, ಅಕ್ಕಿ ಮಿಲ್, ಎಣ್ಣೆ ಮಿಲ್ ಇತ್ಯಾದಿ. ಶಿಕ್ಷಣ ಕ್ಷೇತ್ರದಲ್ಲಿ ಕೂಡಾ ತುಮಕೂರು ಹೆಸರುವಾಸಿಯಾಗಿದೆ. ಸಿದ್ಧಗಂಗಾ ಮಠದ ಶಿಕ್ಷಣ ಸಂಸ್ಥೆಗಳು, ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳು ಪ್ರಮುಖವಾಗಿವೆ. [[ತುಮಕೂರು ವಿಶ್ವವಿದ್ಯಾಲಯ]] ಕಾರ್ಯಾರಂಭಿಸಿದೆ. ಪ್ರಖ್ಯಾತ ನಾಟಕ ಕಂಪನಿಯು, ಚಿತ್ರ ನಿರ್ಮಾಣ ಸಂಸ್ಥೆಯೂ ಆಗಿದ್ದ '''[[ಗುಬ್ಬಿ ನಾಟಕ ಕಂಪನಿ]]'''ಯ ಸಂಸ್ಥಾಪಕರಾದ ವೀರಣ್ಣನವರು ತುಮಕೂರು ಜಿಲ್ಲೆಯ [[ಗುಬ್ಬಿ|ಗುಬ್ಬಿಯವರು]]. [[ಮಾವತ್ತೂರು|ಮಾವತ್ತೂರು ಕೆರೆ]] ಜಿಲ್ಲೆಯ ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಮಾವತ್ತೂರು ಗ್ರಾಮದಲ್ಲಿ ಜಯಚಾಮರಾಜ ಒಡೆಯರ್ ಕಾಲದಲ್ಲಿ ಕಟ್ಟಿದ ಬೃಹತ್ ಕೆರೆ. ಇದು ಜಿಲ್ಲೆಯ ಮೊದಲ ಮತ್ತು ಇಂದಿಗೂ ಸುಭದ್ರವಾದ ದೊಡ್ಡದಾದ ಕೆರೆ. == ತುಮಕೂರು ಜಿಲ್ಲೆಯ ತಾಲ್ಲೂಕುಗಳು == {{colbegin|2}} * ತುಮಕೂರು * [[ಗುಬ್ಬಿ]] * [[ಕೊರಟಗೆರೆ]] * [[ಮಧುಗಿರಿ]] * [[ಪಾವಗಡ]] * [[ಶಿರಾ]] * [[ಚಿಕ್ಕನಾಯಕನಹಳ್ಳಿ]] * [[ತಿಪಟೂರು]] * [[ಕುಣಿಗಲ್]] * [[ತುರುವೇಕೆರೆ]] {{colend|2}} == ತುಮಕೂರು ಜಿಲ್ಲೆಯ ಪ್ರಮುಖ ಶಿಕ್ಷಣ ಸಂಸ್ಥೆಗಳು == {{colbegin|2}} * [[ತುಮಕೂರು ವಿಶ್ವವಿದ್ಯಾಲಯ, ತುಮಕೂರು|ತುಮಕೂರು ವಿಶ್ವವಿದ್ಯಾಲಯ]] <ref>{{Cite web |url=http://tumkuruniversity.ac.in/index.php?%2Fhome |title=ಆರ್ಕೈವ್ ನಕಲು |access-date=2021-08-10 |archive-date=2021-04-10 |archive-url=https://web.archive.org/web/20210410193350/http://www.tumkuruniversity.ac.in/index.php?%2Fhome |url-status=dead }}</ref> * ಶ್ರೀದೇವಿ ಶಿಕ್ಷಣ ಸಂಸ್ಠೆ * [[ಸಿದ್ಧಗಂಗಾ ಶಿಕ್ಷಣ ಸಂಸ್ಠೆ]] * ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಠೆ * ಹೆಚ್.ಎಮ್.ಎಸ್ ಶಿಕ್ಷಣ ಸಂಸ್ಠೆ * ಸಿ.ಐ.ಟಿ (ಚನ್ನಬಸವೇಶ್ವರ) ಶಿಕ್ಷಣ ಸಂಸ್ಠೆ {{colend|2}} == ತುಮಕೂರು ಜಿಲ್ಲೆಯ ಪ್ರಸಿದ್ಧ ಸ್ಥಳಗಳು == {{colbegin|2}} * [[ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ದೇವಾಲಯ]] === [[ಸಾಸಲು]] === * [[ಸಿದ್ದಗಂಗ ಮಠ]] * [[ಬೆಟ್ಟಹಳ್ಳಿ ಮಠ]]: ಶ್ರೀ ಉರಿಗದ್ದೀಗೇಶ್ವರ ದೇವಾಲಯ, ಗಣಪತಿ ದೇವಾಲಯ, ವಿದ್ಯಾಸಂಸ್ಥೆಗಳು, ಉಚಿತ ವಸತಿ ನಿಲಯಗಳು *ಶ್ರೀ ಕ್ಷೇತ್ರ ಕೋಡ್ಲಹಳ್ಳಿ ಜಗನ್ಮಾತೆ ಉದ್ಬವ ಮಾರಮ್ಮನವರೂ, ಸಾಕ್ಷಾತ್ ಪಾರ್ವತಮ್ಮ ನವರ ಸ್ವರೂಪ, ಮಹಾಲಕ್ಷ್ಮಿ ಮಹಾಸರಸ್ವತಿ ಮಹಾಕಾಳಿ ಯಾಗಿ ನೆಲೆನಿಂತಿರುವ ಐತಿಹಾಸಿಕ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ *[[ಅಂಕನಹಳ್ಳಿ ಮಠ]] :ವಿದ್ಯಾಸಂಸ್ಥೆಗಳು ಮತ್ತು ಮೊರಾರ್ಜಿ ದೇಸಾಯಿ ವಿದ್ಯಾಸಂಸ್ಥೆ. *[[ಹುತ್ರಿದುರ್ಗ ಬೆಟ್ಟ]]: ಶ್ರೀಕೇಂಪೇಗೌಡರು ಕಟ್ಟಿಸಿರುವ ಕೋಟೆ ಕೊತ್ತಲುಗಳು, ಗಂಗಾಧರೇಶ್ವರ ದೇವಸ್ಥಾನ, ಪಾತಾಳಗಂಗೆ, * [[ದೇವರಾಯನದುರ್ಗ]] - ಯೋಗ ನರಸಿಂಹ ಮತ್ತು ಭೋಗ ನರಸಿಂಹ ದೇವಸ್ಥಾನ * [[ನಾಮದ ಚಿಲುಮೆ]] * [[ವಿದ್ಯಾ ಶಂಕರ ದೇವಸ್ಥಾನ]] * [[ಗೂಳೂರು]] ಗಣಪತಿ ದೇವಸ್ಥಾನ * [[ಕೈದಾಳ]] ಚನ್ನಕೇಶವ ದೇವಸ್ಥಾನ * [[ಮಂದರ ಗಿರಿ]] ಜೈನ ದೇವಸ್ಥಾನ * [[ನಿಜಗಲ್ಲು ಬೆಟ್ಟ]] ಮತ್ತು ಕೋಟೆ * [[ಗೊರವನಹಳ್ಳಿ]] ಲಕ್ಷ್ಮಿದೇವಸ್ಥಾನ * [[ಮಧುಗಿರಿ]] ಬೆಟ್ಟ ಮತ್ತು ಕೋಟೆ * [[ಚನ್ನರಾಯನ ದುರ್ಗ]] * [[ಸಿದ್ದರ ಬೆಟ್ಟ]] * [[ಕ್ಯಾಮೇನಹಳ್ಳಿ]] ಜಾತ್ರೆ * [[ಬೋರನ ಕಣಿವೆ]] * [[ಮೈದಾಡಿ]] * [[ಮಾರ್ಕೋನಹಳ್ಳಿ ಆಣೆಕಟ್ಟು]] * [[ಕುಣಿಗಲ್]] - ಸೋಮೇಶ್ವರ ದೇವಸ್ಥಾನ * [[ಹೆಬ್ಬೂರು]] ಕಾಮಾಕ್ಷಿ ಮಠ, ಚಿಕ್ಕಣ್ಣ ಸ್ವಾಮಿ * [[ಮಣಿಕುಪ್ಪೆ]] - ಶ್ರೀ ನಾರಸಿ೦ಹಾ೦ಜನೇಯ ಸ್ವಾಮಿ ದೇವಸ್ಥಾನ * [[ಹ೦ದನಕೆರೆ]]:೧೨ಸೋಪಾನದ ಬಾವಿ,ರೇವಣ್ಣಸಿದ್ಡೇಶ್ವರ ಮಠ,ಶ್ರೀಗ೦ಗಾದರೇಶ್ವರ ದೇವಸ್ಥಾನ *[[ಕಳುವರಹಳ್ಳಿ ]] ಶಿರಾ ತಾಲ್ಲೂಕಿನ ಒಂದು ಇತಿಹಾಸ ಪ್ರಸಿದ್ಧ ಗ್ರಾಮ ಐದು ಜಾನಪದ ವೀರ [[ಜುಂಜಪ್ಪ|ಜುಂಜಪ್ಪನ]] ಮೂಲ ನೆಲೆಯಾಗಿದ್ದು ಇಲ್ಲಿ ಜುಂಜಪ್ಪ ಜೀವಿಸಿದ್ದಾನೆಂದು ಇಲ್ಲಿನ ಅವಶೇಷಗಳು ಹೇಳುತ್ತವೆ * [[ರೈತರಪಾಳ್ಯ]] ವೆ೦ಬ ನೊಡ ಬೆಕಾದ ಒಂದು ಮನರ೦ಜನೆಯ ಪುಟ್ಟ ಸು೦ದರ ಕುಗ್ರಾಮ. *ಬೆಳ್ಳಾವಿ ಸೊಮೆಶ್ವರ ದೇವಸ್ಥಾನ --ಬೆಳ್ಳಾವಿ *ಅಂಕನಹಳ್ಳಿ ಮಠ *ಹುತ್ರಿದುರ್ಗ ಬೆಟ್ಟ {{colend|2}} * ಮಧುಗಿರಿಯ ತಾಲ್ಲೂಕಿನ ಕೋಟೆಕಲ್ಲಪ್ಪ(ಕೋಟೆಕಲ್ಲರಂಗನಾಥ ಸ್ವಾಮಿ). ಬೆಟ್ಪ *[[ಹಾಗಲವಾಡಿ]] * ಕೊರಟಗೆರೆ ತಾಲ್ಲೂಕಿನ ಪ್ರಸಿದ್ಧವಾದ ವಡ್ಡಗೆರೆ ವೀರನಾಗಮ್ಮ ದೇವಿ (ಅಮ್ಮಾಜಿ ಕ್ಷೇತ್ರ). * ಸಿರಾ ತಾಲ್ಲೂಕಿನ ಪ್ರಸಿದ್ಧ ಕಗ್ಗಲಡು ಪಕ್ಷಿಧಾಮ. *ಸಿರಾ ತಾಲ್ಲೂಕಿನ ಪ್ರಸಿದ್ಧವಾದ ಹುಳಿಗೆರೆ ಶ್ರೀ ಕೊಡಿವೀರಪ್ಪ ಸ್ವಾಮಿ ಜಾತ್ರೆ... === ಹುತ್ರಿದುರ್ಗ === ಇಲ್ಲಿ ನಾಡಪ್ರಭುಕೇಂಪೇಗೌಡರು ಕಟ್ಟಿಸಿರುವ ಬೃಹತ್ ಕೋಟೆ ಮತ್ತು ಶ್ರೀ ಗಂಗಾಧರೇಶ್ವರ ದೇವಸ್ಥಾನ. ಪಾತಾಳ ಗಂಗೆ, ಸಂಕೋಲೆ ಬಸವಣ್ಣನ ದೇವರು, ಪ್ರಸಿದ್ಧ ಕಾಡಪ್ಪನವರ ಮಠ ಮುಂತಾದ ಪ್ರಸಿದ್ಧ ಸ್ಥಳಗಳನ್ನು ಈ ಬೃಹತ್ ಬೆಟ್ಟದಲ್ಲಿ ಕಾಣಬಹುದು. ಪ್ರವಾಸಿಗರಿಗೆ ನೆಚ್ಚಿನ ತಾಣವಾಗಿದ್ದು, ಇದು ಬೆಂಗಳೂರಿನಿಂದ ಸುಮಾರು ೮೦ ಕಿ.ಮಿ. ದೂರವಿದ್ದು, ಈ ಬೆಟ್ಟಕ್ಕೆ ಬರಲು ಬೆಂಗಳೂರಿನಿಂದ ಹಲವು ಖಾಸಗಿ ಮತ್ತು ಸರ್ಕಾರಿ ಬಸ್ ಗಳಿವೆ.ಬೆಂಗಳೂರಿನಿಂದ ಮಾಗಡಿ ಮುಖಾಂತರ ಬಂದು ಕಲ್ಯ, ಹೊಸಪಾಳ್ಯ ಕ್ಕೆ ಸೇರುವ ಮುನ್ನ ಎಡಕ್ಕೆ ತಿರುವುಪಡೆದರೆ, ಕತ್ತರಿಘಟ್ಟ, ಹಾಲುವಾಗಿಲು ನಂತರ ಸಂತೇಪೇಟೆಯಲ್ಲಿ ಇಳಿದು ನಂತರ ಬೆಟ್ಟಕ್ಕೆ ಹೋಗಬಹುದು.ಮೇಲಿನಂತೆಯೆ ಮಾಗಡಿಯಿಂದ ಹುಲಿಯೂರುದುರ್ಗ ಮಾರ್ಗವಾಗಿ ಬಂದು ಅಗಲಕೋಟೆ ಹ್ಯಾಂಡ್ ಪೋಸ್ಟ್ ನಲ್ಲಿ ಬಲ್ಲಕ್ಕೆ ತಿರುವು ಪಡೆದು ಯಲಗಲವಾಡಿ ಸೇರುವ ಮುನ್ನ ಬಲ ತಿರುವು ಪಡೆದು ಹೊಢಾಘಟ್ಟ ಮಾರ್ಗವಾಗಿ ಬಂದು ನಂತರ ಚಿಕ್ಕ ಬೆಟ್ಟದರಸ್ತೆಯಲ್ಲಿ ಸಾಗಿದ ನಂತರ ಆದಿ ಹನುಮಂತರಾಯ ಸ್ವಾಮಿ ದೇವಸ್ಥಾನದ ನಂತರ ಬಲ ತಿರುವು ಪಡೆದರೆ ಹುತ್ರಿದುರ್ಗ ಬೆಟ್ಟಕ್ಕೆ ಹೋಗಬಹುದು. === [[ಮತ್ತೀಕೆರೆ]] === ಗುಬ್ಬಿ , ತುರುವೇಕೆರೆ ಮತ್ತು ಕುಣಿಗಲ್ ತಾಲ್ಲೂಕುಗಳ ಗಡಿ ಬಾಗದಲ್ಲಿರುವ ಒಂದು ಸುಂದರ ಗ್ರಾಮ ಸಲ್ಲಾಪುರದಮ್ಮ ಮತ್ತು ಕೊಲ್ಲಾಪುರದಮ್ಮ ಎಂಬ ದೇವಸ್ಥಾನವು ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಗಿಡದ ಕೆಂಚನಹಳ್ಳಿಯಲ್ಲಿ ನೆಲೆಸಿದ್ದು ಪ್ರತಿ ವರ್ಷ ಜಾತ್ರೆಯು ನಡೆಯುತ್ತದೆ.ಅಲ್ಲದೇ ಹೆಸರಾಂತ ಅಂಜನೇಯ ಸ್ವಾಮಿಯು ಇದೇ ತಾಲ್ಲೂಕಿನ ಅಂದರೆ ಕುಣಿಗಲ್ ನ ಹುಲಿಯೂರುದುರ್ಗ ಹೋಬಳಿಯ ಕಲ್ಲುದೇವನಹಳ್ಳಿಯಲ್ಲಿ ನೆಲೆಸಿದ್ದು, ಇಲ್ಲಿಯೂ ಸಹ ಪ್ರತಿ ವರ್ಷ ಜಾತ್ರೆಯು ನಡೆಯುತ್ತದೆ. ===ಬೆಟ್ಟಹಳ್ಳಿಮಠ=== ಇದು ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ಮಟ್ಟದಲ್ಲಿ ಬರುವ ಒಂದು ಪ್ರಮುಖ ವಿಧ್ಯಾಸಂಸ್ಥೆಯಾಗಿದ್ದು, ಇಲ್ಲಿ ಶ್ರೀ ಉರಿಗದ್ದಿಗೇಶ್ವರ ದೇವಸ್ಥಾನವಿದೆ. ರಾಮನಗರದಿಂದ - ಕುಣಿಗಲ್ ರಾಜ್ಯ ಹೆದ್ದಾರಿಯಲ್ಲಿರುವ ಬೆಟ್ಟಹಳ್ಳಿ ಬಳಿ ಇರುವ ವೀರಶೈವ ಪುಣ್ಯಕ್ಷೇತ್ರವಾದ ಶ್ರೀ ಬೆಟ್ಟಹಳ್ಳಿಮಠ ವಿಶ್ವವಿಖ್ಯಾತವಾಗಿದೆ. ಇಲ್ಲಿ ಜಾತಿ, ಮತ, ಲಿಂಗ ತಾರತಮ್ಯವಿಲ್ಲದೆ ನಿರಂತರವಾಗಿ ನೆಡೆಯುತ್ತಿರುವ ಜ್ಞಾನ ದಾಸೋಹ ಮತ್ತು ಅನ್ನ ದಾಸೋಹ ವಿಶ್ವಕ್ಕೆ ಮಾದರಿಯಾಗಿದೆ. ಮಠದ ವತಿಯಿಂದ ಪ್ರತಿ ದಿನ ಸಾವಿರಾರು ಜನ ಬಡ ವಿದ್ಯಾರ್ಥಿಗಳಿಗೆ ವಸತಿ, ಊಟ ಮತ್ತು ವಿದ್ಯಾದಾನ ನೆಡೆಯುತ್ತಿದೆ. ಅಧುನಿಕ ಬೆಟ್ಟಹಳ್ಳಿಮಠವನ್ನು ಪವಾಡದಂತೆ ಪ್ರಸಿದ್ಧಿಗೆ ತಂದ ಬೆಟ್ಟಹಳ್ಳಿಮಠ ಮಠಾಧೀಶರಾದ, ತ್ರಿವಿಧ ದಾಸೋಹಿ ಶ್ರೀ ಶ್ರೀ ಶ್ರೀನೀಲಕಂಠಶಿವಾಚಾರ್ಯ ಮಹಾ ಸ್ವಾಮಿಗಳು, ನೆಡೆದಾಡುವ ಶಿವನೆಂದೇ ಪ್ರಖ್ಯಾತರಾಗಿದ್ದಾರೆ. ಅಲ್ಲದೇ ಮಠದ ವತಿಯಿಂದ ಇಲ್ಲಿ ನರ್ಸರಿ ಯಿಂದ ಪದವಿ ಪೂರ್ವ ಕಾಲೇಜು ಮತ್ತು ಸಂಸ್ಕ್ರುತ ಶಿಕ್ಷಣವನ್ನು ನೀಡಲಾಗುವುದು. ಮತ್ತು ಈ ಸಂಸ್ಥೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಇಲ್ಲಿ ಪ್ರತಿ ವರ್ಷ ಶಿವರಾತ್ರಿ ಹಬ್ಬದಂದು ಜಾತ್ರೆಯು ಬಹಳ ವಿಜೃಂಭಣೆಯಿಂದ ನಡೆಯುವುದರ ಜೊತೆಗೆ ಕಳೆದ ಐದಾರು ವರ್ಷಗಳಿಂದ ಬಾರಿ ದನಗಳ ಜಾತ್ರೆಯನ್ನು ಏರ್ಪಡಿಸುವುದರ ಜೊತೆಗೆ ಉತ್ತಮವಾದ ರಾಸುಗಳಿಗೆ ಬಹುಮಾನವನ್ನು ಸಹ ನೀಡುವ ವ್ಯ್ವವಸ್ಥೆಯನ್ನು ಮಾಡಲಾಗಿದೆ. ==ಇದನ್ನೂ ನೋಡಿ== *[[ತುಮಕೂರು (ಲೋಕ ಸಭೆ ಚುನಾವಣಾ ಕ್ಷೇತ್ರ)]] == ಹೊರಗಿನ ಸಂಪರ್ಕಗಳು == {{ref}} * [http://www.sit.ac.in/ ಸಿದ್ದಗಂಗಾ ತಂತ್ರಜ್ಞಾನ ಕಾಲೇಜು] {{commons category|Tumkur}} {{ಕರ್ನಾಟಕದ ಜಿಲ್ಲೆಗಳು}} [[ವರ್ಗ:ಭೂಗೋಳ]] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] [[ವರ್ಗ:ತುಮಕೂರು ಜಿಲ್ಲೆಯ ತಾಲೂಕುಗಳು]] eqri3gn4w3waao1y32md1nimcz6v4ql ಮಂಗಳೂರು 0 2403 1111347 1111179 2022-08-03T06:43:25Z Ishqyk 76644 wikitext text/x-wiki {{Infobox settlement | name = ಮಂಗಳೂರು | native_name = ಕುಡ್ಲ | other_name = [[ಕುಡ್ಲ]],[[ಕೊಡಿಯಾಲ್]],[[ಮೈಕಾಲ]],[[ಮಂಗಲಾಪುರಂ]] | type = | image_blank_emblem = Kodiyal Corporation logo.gif | blank_emblem_type = Mangalore City Corporation | blank_emblem_size = 100px | image_skyline = {{Photomontage | photo1a = Mangalore city.jpg | photo2a = Bendoorwell-Kankanady Road beside Colaco Hospital and Shalimar Liverpool in Mangalore.jpg | photo2b = Ivory Towers apartments at Falnir in Mangalore.jpg | photo3a = Pilikula Botanical Garden in Mangalore - 27.jpg | photo3b = Mangalore infosys.jpg | spacing = 0 | size = 240 }} | image_alt = | image_caption = Clockwise from top: Mangalore skyline, [[Falnir]], [[Infosys|Infosys campus]], [[Pilikula Nisargadhama|Pilikula Botanical Garden]], [[Kankanady]] | image_seal = | image_map = | map_alt = | map_caption = | pushpin_map = India Karnataka#India | pushpin_label_position = | pushpin_map_alt = | pushpin_map_caption = | coordinates = {{coord|12.90205|N|74.8253166|E|region:IN_type:city(475000)|format=dms|display=inline,title}} |subdivision_type=ದೇಶ |subdivision_name={{flag|ಭಾರತ}} |subdivision_type1=ರಾಜ್ಯ |subdivision_type2=ಜಿಲ್ಲೆ |subdivision_name1=[[ಕರ್ನಾಟಕ]] |subdivision_name2=[[ದಕ್ಷಿಣ ಕನ್ನಡ]] |established_title= |parts_type=ತಾಲ್ಲೂಕು |parts=[[ಮಂಗಳೂರು]] |government_type= |governing_body= |unit_pref=Metric |area_total_km2= |population_total= |population_as_of=೨೦೧೧ |population_density_km2=auto |demographics_type1=ಭಾಷೆ |demographics1_title1=ಅಧಿಕೃತ |demographics1_info1=[[ತುಳು]] |timezone1=[[Indian Standard Time|IST]] |utc_offset1=+೫:೩೦ |postal_code_type=[[ಪಿನ್ ಕೋಡ್]] |postal_code= |area_code= ೦೮೨೪ |area_code_type= ದೂರವಾಣಿ ಕೋಡ್ |registration_plate=ಕೆಎ ೧೯ |blank1_name_sec1=ಹತ್ತಿರದ ನಗರಗಳು |blank1_info_sec1= | footnotes = | website = [http://www.mangalorecity.mrc.gov.in www.mangalorecity.mrc.gov.in] }} '''ಮಂಗಳೂರು'''((ಉಚ್ಚಾರಣೆː{{audio|LL-Q33673 (kan)-Yakshitha-ಮಂಗಳೂರು.wav|listen}}) ,[[ತುಳು]]: [[ಕುಡ್ಲ]]; [[ಕೊಂಕಣಿ]]: [[ಕೊಡಿಯಾಲ್]]; [[ಬ್ಯಾರಿ]]: ಮೈಕಾಲ; [[ಆಂಗ್ಲ]]: ಮ್ಯಾಂಗಲೋರ್; [[ಮಲಯಾಳಂ]]: ಮಂಗಲಾಪುರಂ) [[ಕರ್ನಾಟಕ|ಕರ್ನಾಟಕದ]] ನೈಋತ್ಯದಲ್ಲಿರುವ ಪ್ರಮುಖ ರೇವು ಪಟ್ಟಣ ಹಾಗೂ ಕರ್ನಾಟಕದ ಪ್ರಮುಖ ನಗರಗಳಲ್ಲೊಂದು. [[ಭಾರತ|ಭಾರತದ]] ಪಶ್ಚಿಮ [[ಕರಾವಳಿ|ಕರಾವಳಿಯಲ್ಲಿ]] [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರದ]] ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ [[ಪಶ್ಚಿಮ ಘಟ್ಟಗಳು|ಪಶ್ಚಿಮ ಘಟ್ಟ]]ಗಳನ್ನು ಹೊಂದಿದೆ. ಮಂಗಳೂರು ಕರ್ನಾಟಕದ [[ದಕ್ಷಿಣ ಕನ್ನಡ]] ಜಿಲ್ಲೆಯ ಆಡಳಿತ ಕೇಂದ್ರ. ಅರಬ್ಬೀ ಸಮುದ್ರದ ಬಂದರಾಗಿ ಅಭಿವೃದ್ಧಿಪಡಿಸಲಾದ ಇದು ಪ್ರಸ್ತುತ ಭಾರತದ ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. [[ನೇತ್ರಾವತಿ]] ಮತ್ತು [[ಗುರುಪುರ ನದಿ|ಗುರುಪುರ ನದಿಗಳಿಂದುಂಟಾದ]] [[ಹಿನ್ನೀರು|ಹಿನ್ನೀರಿನ]] ತಟದಲ್ಲಿರುವ ಈ ನಗರವು ಭಾರತದ ೭೫ ಪ್ರತಿಶತ [[ಕಾಫಿ]] ಮತ್ತು [[ಗೋಡಂಬಿ]] ರಫ್ತನ್ನು ನಿರ್ವಹಿಸುತ್ತದೆ.<ref name="cof">{{Cite journal | title = CNC India Fund Summary | journal = CNC India Fund I Periodical | publisher = CNC INdia Group | volume = 1 | issue = 1 | pages = 2 | url = http://www.cncindiafund.com/Newsletter%201.pdf | accessdate = 2008-07-04 | archive-date = 2008-10-03 | archive-url = https://web.archive.org/web/20081003062743/http://www.cncindiafund.com/Newsletter%201.pdf | url-status = dead }}</ref> ಮಂಗಳೂರು ತನ್ನ ದೇವಸ್ಥಾನಗಳಿಗೆ, ಕಡಲತೀರಗಳಿಗೆ ಹಾಗೂ ಕೈಗಾರಿಕೆಗಳಿಗೆ ತುಂಬಾ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಮುಖ ಭಾಷೆಗಳು [[ತುಳು]], [[ಕೊಂಕಣಿ]], [[ಕನ್ನಡ]] ಮತ್ತು [[ಬ್ಯಾರಿ ಭಾಷೆ]]. ಈ ಪ್ರದೇಶವು ಇಲ್ಲಿನ ಪ್ರಮುಖ ಗುಣಲಕ್ಷಣವಾದ ತೆಂಗಿನ ಮರಗಳು, ಜೊತೆಗೆ ಹೊರಳುವ ಪರ್ವತಶ್ರೇಣಿಗಳು, ಸಮುದ್ರಕ್ಕೆ ಹರಿಯುವ ನದಿ ಹೊಳೆಗಳು ಹಾಗೂ ಎಲ್ಲೆಲ್ಲೂ ಕಾಣುವ ಇಲ್ಲಿನ ಹಂಚಿನ ಛಾವಣಿಯ ಕಟ್ಟಡಗಳಿಂದ ತನ್ನ ವಿಶಿಷ್ಟತೆಯನ್ನು ಪಡೆದುಕೊಂಡಿದೆ. [[ಲ್ಯಾಟರೈಟ್]] ಕಲ್ಲಿನಿಂದ ನಿರ್ಮಿತ, ಸ್ಥಳೀಯ ಗಟ್ಟಿ ಕೆಂಪು [[ಜೇಡಿಮಣ್ಣು|ಜೇಡಿಮಣ್ಣಿನಿಂದ]] ತಯಾರಿತ [[ಮಂಗಳೂರು ಹಂಚು|ಮಂಗಳೂರು ಹಂಚುಗಳ]] ಮನೆಗಳು ಇಲ್ಲಿ ಸಾಮಾನ್ಯ.<ref>{{cite news |url=http://www.hinduonnet.com/thehindu/mp/2007/02/17/stories/2007021701030100.htm |title=Tiles for style |author=Savitha Suresh Babu |date=[[2007-02-17]] |accessdate=2008-04-05 |publisher=[[ದಿ ಹಿಂದೂ]] |archive-date=2008-03-07 |archive-url=https://web.archive.org/web/20080307075720/http://www.hinduonnet.com/thehindu/mp/2007/02/17/stories/2007021701030100.htm |url-status=dead }}</ref> ಪುರಾತನ ಮನೆಗಳು ಸಾಮನ್ಯವಾಗಿ ವಿಸ್ತಾರವಾದ ಮರದ ಕೆತ್ತನೆಗಳನ್ನು ಹೊಂದಿರುತ್ತವೆ.ಆಸ್ಟ್ರೇಲಿಯ ದೇಶದ ವಿಕ್ಟೋರಿಯ ರಾಜ್ಯದಲ್ಲಿಯೂ ಮಂಗಳೂರು ಎಂಬ ಹೆಸರಿನ ಒಂದು ಊರು ಇದೆ.<ref>http://en.wikipedia.org/wiki/Mangalore,_Victoria</ref> == ಹೆಸರಿನ ಮೂಲ == [[ಚಿತ್ರ:Mangala Devi.jpg|200px|thumb|left|ಮಂಗಳೂರು ಸ್ಥಳೀಯ ದೇವತೆಯಾದ [[ಮಂಗಳಾದೇವಿ|ಮಂಗಳಾದೇವಿಯಿಂದ]] ತನ್ನ ಹೆಸರನ್ನು ಪಡೆದುಕೊಂಡಿದೆ]] ಸ್ಥಳೀಯ ಸ್ಥಳೀಯ [[ಹಿಂದೂ]] ದೇವತೆಯಾದ [[ಮಂಗಳಾದೇವಿ ದೇವಸ್ಥಾನ|ಮಂಗಳಾದೇವಿಯಿಂದ]] ಮಂಗಳೂರು ತನ್ನ ಹೆಸರನ್ನು ಪಡೆದುಕೊಂಡಿದೆ. ಮತ್ಸ್ಯೇಂದ್ರನಾಥನೆಂಬ ''ನಾಥ್'' ಪಂಥದ ಮುಖ್ಯಪುರುಷ, ''ಪ್ರೇಮಲಾದೇವಿ'' ಎಂಬ [[ಕೇರಳ|ಕೇರಳದ]] ರಾಜಕುಮಾರಿಯ ಜೊತೆ ಇಲ್ಲಿಗೆ ಬಂದಿದ್ದ. ಅವನು ರಾಜಕುಮಾರಿಯನ್ನು ತನ್ನ ಪಂಥಕ್ಕೆ ಪರಿವರ್ತಿಸಿಕೊಂಡು "ಮಂಗಳಾದೇವಿ" ಎಂದು ಮರುನಾಮಕರಣ ಮಾಡಿದನು. ಸ್ವಲ್ಪ ಸಮಯದ ಅನಾರೋಗ್ಯದಿಂದ ಮಂಗಳಾದೇವಿಯು ನಿಧನ ಹೊಂದಿದ್ದರಿಂದ ಅವರು ತಮ್ಮ ಪ್ರಯಾಣವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವಳ ಹೆಸರಿನಲ್ಲಿ [[ಬೋಳಾರ|ಬೋಳಾರದಲ್ಲಿ]] ಒಂದು ದೇವಸ್ಥಾನವನ್ನು ನಿರ್ಮಿಸಲಾಯಿತು. ಅದು ನಂತರ ಕ್ರಿ.ಶ. ೯೬೮ರಲ್ಲಿ [[ಅಲೂಪ]] ದೊರೆ [[ಕುಂದವರ್ಮ|ಕುಂದವರ್ಮನಿಂದ]] ಜೀರ್ಣೋದ್ಧಾರಕ್ಕೆ ಒಳಪಟ್ಟಿತು. ಈ ನಗರದ ಹಲವು ಪುರಾತನ ಉಲ್ಲೇಖಗಳಲ್ಲಿ ಒಂದನ್ನು [[ಪಾಂಡ್ಯ]] ರಾಜ [[ಚೆಟ್ಟಿಯನ್]] ನೀಡಿದ್ದಾನೆ. ಅವನು ಕ್ರಿ.ಶ. ೭೧೫ರಲ್ಲಿ ಇದನ್ನು ''ಮಂಗಲಾಪುರಂ'' ಎಂದು ಕರೆದಿದ್ದ. ೧೧ನೇ ಶತಮಾನದ ಅರಬ್ಬಿ ಪ್ರಯಾಣಿಕ [[ಇಬ್ನ್ ಬತೂತ]] ಮಂಗಳೂರನ್ನು ''ಮಂಜರೂರ್'' ಎಂದು ಉಲ್ಲೇಖಿಸಿದ್ದಾನೆ.<ref name="mlrgov">{{cite web |url=http://www.mangalorecity.gov.in/ |title=City of Mangalore |accessdate=2007-08-03 |publisher=[[Mangalore City Corporation]]}}</ref> ಕ್ರಿ.ಶ. ೧೫೨೬ರಲ್ಲಿ [[ಪೋರ್ಚುಗಲ್|ಪೋರ್ಚುಗೀಸರು]] ಮಂಗಳೂರನ್ನು ವಶಪಡಿಸಿಕೊಂಡರು. ಈ ಸಮಯದಲ್ಲಿ ''ಮ್ಯಾಂಗಲೋರ್'' (ಇದು ''ಮಂಗಳೂರು'' ಎಂಬುದರ ಅಪಭ್ರಂಷ) ಎಂಬ ಹೆಸರು ಅಧಿಕೃತವಾಯಿತು. ನಂತರ ೧೭೯೯ರಲ್ಲಿ ಇದು [[ಬ್ರಿಟಿಷ್ ಸಾಮ್ರಾಜ್ಯ|ಬ್ರಿಟಿಷರ]] ಕೈವಶವಾದಾಗ ಈ [[ಪೋರ್ಚುಗೀಸ್]] ಹೆಸರು [[ಆಂಗ್ಲ]] ಭಾಷೆಯಲ್ಲಿ ಮಿಳಿತಗೊಂಡಿತು. ಮಂಗಳೂರು ನಗರದಲ್ಲಿ ಹಲವು ಭಾಷೆಗಳು ಆಡಲ್ಪಡುತ್ತಿದ್ದು ಈ ನಗರವು ಹಲವು ಹೆಸರುಗಳನ್ನೂ ಹೊಂದಿದೆ. ಇಲ್ಲಿಯ ಮೂಲನಿವಾಸಿಗಳಾದ [[ತುಳುವ|ತುಳುವರು]] ಮಾತನಾಡುವ [[ತುಳು]] ಭಾಷೆಯಲ್ಲಿ ಮಂಗಳೂರಿಗೆ ''ಕುಡ್ಲ'' ಎಂಬ ಹೆಸರಿದೆ. ಕುಡ್ಲ ಎಂದರೆ [[ಸಂಗಮ]] ಎಂದರ್ಥ. [[ನೇತ್ರಾವತಿ]] ಮತ್ತು [[ಗುರುಪುರ ನದಿ|ಫಾಲ್ಗುಣಿ]] ನದಿಗಳು ಇಲ್ಲಿ ಸಂಗಮಿಸುವುದರಿಂದ ಸ್ಥಳೀಯ ತುಳುವರ ಇದನ್ನು ಕುಡ್ಲ ಎಂದು ಕರೆಯುತ್ತಾರೆ. ಕೊಂಕಣಿಯನ್ನಾಡುವ ಜನರು ಇದನ್ನು ''ಕೊಡಿಯಾಲ್'' ಎನ್ನುತ್ತಾರೆ. ಸ್ಥಳೀಯ [[ಬ್ಯಾರಿ ಸಮುದಾಯ|ಬ್ಯಾರಿ ಸಮುದಾಯದವರು]] [[ಬ್ಯಾರಿ ಭಾಷೆ|ಬ್ಯಾರಿ ಭಾಷೆಯಲ್ಲಿ]] ಮಂಗಳೂರನ್ನು '''ಮೈಕಾಲ''' ಎಂದು ಕರೆಯುತ್ತಾರೆ. ''ಮೈಕಾಲ'' ಎಂದರೆ [[ಇದ್ದಿಲು]] ಎಂದರ್ಥ. ಹಿಂದಿನ ಕಾಲದಲ್ಲಿ ನೇತ್ರಾವತಿ ನದಿಯ ದಡದಲ್ಲಿ ಮರದಿಂದ ಇದ್ದಿಲು ತಯಾರಿಸುವ ರೂಢಿಯಿದ್ದುದರಿಂದ ನಗರಕ್ಕೆ ಈ ಹೆಸರು ಬಂದಿದೆ ಎಂಬುದು ನಂಬಿಕೆ. ಪಕ್ಕದ ಕೇರಳೀಯರು ಮಂಗಳೂರನ್ನು '''ಮಂಗಲಾಪುರಂ''' ಎನ್ನುತ್ತಾರೆ. ಆಂಗ್ಲ ಭಾಷೆಯಲ್ಲಿ ಮಂಗಳೂರನ್ನು '''ಮ್ಯಾಂಗಲೋರ್''' ಎಂದು ಉಚ್ಚರಿಸುತ್ತಾರೆ.ಹವ್ಯಕ ಭಾಷೆಯಲ್ಲಿ ಮಂಗಳೂರನ್ನು ಕೊಡೆಯಾಲ ಎಂದು ಕರೆಯುವುದು ರೂಡಿಯಲ್ಲಿದೆ. == ಇತಿಹಾಸ == [[ಚಿತ್ರ:Sultan Battery 2163.JPG|200px|thumb|ಮಂಗಳೂರಿನಲ್ಲಿರುವ [[ಸುಲ್ತಾನ್ ಬತ್ತೇರಿ]] ಕೋಟೆ. ಬ್ರಿಟಿಷ್ ನೌಕೆಗಳು ಗುರುಪುರ ನದಿಯನ್ನು ಪ್ರವೇಶಿಸುವುದನ್ನು ತಡೆಗಟ್ಟಲು [[ಟಿಪ್ಪು ಸುಲ್ತಾನ|ಟಿಪ್ಪು ಸುಲ್ತಾನನು]] ೧೭೮೪ರಲ್ಲಿ ಇದನ್ನು ನಿರ್ಮಿಸಿದನು.]] [[ಹಿಂದೂ]] ಪುರಾಣಗಳ ಅನುಸಾರ ಈಗಿನ ಮಂಗಳೂರು ಪ್ರದೇಶವು '''ಪರಶುರಾಮ ಸೃಷ್ಟಿ'''ಯ ಒಂದು ಭಾಗವಾಗಿತ್ತು. ಮಹರ್ಷಿ [[ಶ್ರೀ ಪರಶುರಾಮ|ಶ್ರೀ ಪರಶುರಾಮನು]] ಸಮುದ್ರದಿಂದ ಹಿಂದಕ್ಕೆ ಪಡೆದುಕೊಂಡ ಕರಾವಳಿ ಪ್ರದೇಶವೇ ಈ ಪರಶುರಾಮ ಸೃಷ್ಟಿ. ನಂತರ ಪರಶುರಾಮನು ಭಾನು ವಿಕ್ರಮನೆಂಬ ರಾಜನನ್ನು ಇಲ್ಲಿಯ ಪಟ್ಟಕ್ಕೇರಿಸಿದನು. ಭಾನುವು ತನ್ನ ಸಹೋದರರಲ್ಲಿ ಒಬ್ಬನಾದ ಉದಯವರ್ಮನಿಗೆ, ದಕ್ಷಿಣದಲ್ಲಿ [[ಪಯಸ್ವಿನಿ]] ನದಿ ಹಾಗೂ [[ಉತ್ತರ|ಉತ್ತರದಲ್ಲಿ]] [[ಗೋಕರ್ಣ|ಗೋಕರ್ಣಗಳ]] ಮಧ್ಯದಲ್ಲಿರುವ ಈ ಪ್ರದೇಶದ ರಾಜ್ಯಭಾರವನ್ನು ಒಪ್ಪಿಸಿದನು. ಇತರ ಪುರಾಣಗಳ ಅನುಸಾರ, [[ರಾಮಾಯಣ|ರಾಮಾಯಣದ]] ಸಮಯದಲ್ಲಿ [[ಶ್ರೀ ರಾಮ|ಶ್ರೀ ರಾಮನು]] [[ತುಳುನಾಡು|ತುಳುನಾಡಿನ]] ರಾಜನಾಗಿದ್ದನು. [[ಮಹಾಭಾರತ|ಮಹಾಭಾರತದ]] ಕಾಲದಲ್ಲಿ [[ಪಾಂಡವ|ಪಾಂಡವರಲ್ಲಿ]] ಕಿರಿಯವನಾದ [[ಸಹದೇವ|ಸಹದೇವನು]] ಇಲ್ಲಿಯ ರಾಜ್ಯಪಾಲನಾಗಿದ್ದನು. ಅಜ್ಞಾತ ವಾಸದ ಸಮಯದಲ್ಲಿ [[ಬನವಾಸಿ|ಬನವಾಸಿಯಲ್ಲಿ]] ವಾಸವಾಗಿದ್ದ [[ಪಾಂಡವರು]], ಮಂಗಳೂರಿನ ಸಮೀಪದ [[ಸರಪಾಡಿ|ಸರಪಾಡಿಗೆ]] ಭೇಟಿಕೊಟ್ಟಿದ್ದರು. ಪಾರ್ಥಸಾರಥಿ [[ಅರ್ಜುನ|ಅರ್ಜುನನು]] [[ಗೋಕರ್ಣ|ಗೋಕರ್ಣದಿಂದ]] [[ಕಾಸರಗೋಡು]] ಸಮೀಪದ [[ಅಡೂರು|ಅಡೂರಿಗೆ]] ಪ್ರಯಾಣಿಸಿದ್ದಾಗ ಈ ಸ್ಥಳವನ್ನು ಸಂದರ್ಶಿಸಿ ಹಾದುಹೋಗಿದ್ದ ಎಂಬುದು ನಂಬಿಕೆ. ಮಹರ್ಷಿಗಳಾದ [[ಕಣ್ವ]], [[ವ್ಯಾಸ]], [[ವಶಿಷ್ಠ]], [[ವಿಶ್ವಾಮಿತ್ರ|ವಿಶ್ವಾಮಿತ್ರರು]] ಇಲ್ಲಿ ಜಪದಲ್ಲಿ ತೊಡಗಿ ತಮ್ಮ ದಿನಗಳನ್ನು ಕಳೆದಿದ್ದರು. ಈ ನಗರದ ಬಗ್ಗೆ ಹಲವು ಚಾರಿತ್ರಿಕ ಉಲ್ಲೇಖಗಳು ದೊರೆತಿವೆ. [[ಗ್ರೀಕ್]] ಸಂತ '''ಕೋಸ್ಮಸ್ ಇಂಡಿಕೊಪ್ಲೆಸ್ಟಸ್''' ಮಂಗಳೂರು ಬಂದರನ್ನು ''ಮ್ಯಾಂಗರೌತ್'' ಬಂದರು ಎಂದು ಉಲ್ಲೇಖಿಸಿದ್ದಾನೆ. '''ಪ್ಲೈನಿ''' ಎಂಬ [[ರೋಮನ್]] ಇತಿಹಾಸಜ್ಞ ''ನಿತ್ರಿಯಾಸ್'' ಎಂಬ ಸ್ಥಳದ ಬಗ್ಗೆ ಉಲ್ಲೇಖಿಸಿದ್ದರೆ [[ಗ್ರೀಕ್]] ಇತಿಹಾಸಕಾರ [[ಟಾಲೆಮಿ|ಟಾಲೆಮಿಯು]] ''ನಿತ್ರೆ'' ಎಂಬ ಸ್ಥಳದ ಉಲ್ಲೇಖವನ್ನು ಮಾಡಿದ್ದಾನೆ. ಈ ಎರಡೂ ಉಲ್ಲೇಖಗಳು ಬಹುಶಃ ಮಂಗಳೂರಿನ ಮೂಲಕ ಹರಿಯುತ್ತಿರುವ [[ನೇತ್ರಾವತಿ]] ನದಿಯ ಬಗ್ಗೆ ಆಗಿರಬಹುದು. [[ಟಾಲೆಮಿ|ಟಾಲೆಮಿಯು]] ತನ್ನ ರಚನೆಗಳಲ್ಲಿ ಮಂಗಳೂರನ್ನು ''ಮಗನೂರ್'' ಎಂದೂ ಉಲ್ಲೇಖಿಸಿದ್ದಾನೆ.<ref>{{cite news |url = http://www.hindu.com/mp/2008/06/21/stories/2008062151860400.htm |title = Filled with lore |author = Lakshmi Sharath |accessdate = 2007-07-21 |date = [[2008-01-21]] |publisher = [[ದಿ ಹಿಂದೂ]] |archive-date = 2012-03-19 |archive-url = https://www.webcitation.org/query?url=http%3A%2F%2Fwww.hindu.com%2Fmp%2F2008%2F06%2F21%2Fstories%2F2008062151860400.htm&date=2012-03-19 |url-status = dead }}</ref> [[ರೋಮನ್]] ಲೇಖಕ '''ಏರಿಯನ್''' ಮಂಗಳೂರನ್ನು ''ಮ್ಯಾಂಡಗೊರಾ'' ಎಂದು ಕರೆದಿದ್ದಾನೆ. ೭ನೇ ಶತಮಾನದ ಒಂದು ತಾಮ್ರ ಶಾಸನವು ಮಂಗಳೂರನ್ನು ''ಮಂಗಳಾಪುರ'' ಎಂದು ಉಲ್ಲೇಖಿಸಿದೆ. [[ಚಿತ್ರ:Mangalore tiled roof 20071228.jpg|thumb|200px|left|ಬಿರುಸಿನ ಔದ್ಯೋಗಿಕರಣವು ನಗರವನ್ನು ವ್ಯಾಪಿಸುತ್ತಿದ್ದರೂ ಮಂಗಳೂರು ತನ್ನ ಹಳೆಯ ಸೊಬಗನ್ನು ಉಳಿಸಿಕೊಂಡು ಬಂದಿದೆ. ಅವುಗಳಲ್ಲಿ ಒಂದು ಇಲ್ಲಿನ ಕೆಂಪು ಹಂಚಿನ ಮನೆಗಳು]] ಕ್ರಿ. ಶ. ೨೦೦ರಿಂದ ೬೦೦ರವರೆಗೆ [[ಕದಂಬ|ಕದಂಬರು]] ಈ ಪ್ರದೇಶವನ್ನು ಆಳಿದ್ದರು. ೧೪ನೇ ಶತಮಾನದವರೆಗೆ ಮಂಗಳೂರು [[ಅಲೂಪ]] ರಾಜವಂಶದ ರಾಜಧಾನಿಯಾಗಿತ್ತು. ಅಲೂಪ ರಾಜ ಕವಿ ಅಲೂಪೇಂದ್ರನ (ಕ್ರಿ.ಶ. ೧೧೧೦ - ಕ್ರಿ.ಶ. ೧೧೬೦) ಸಮಯದಲ್ಲಿ [[ಆಡೆನ್|ಆಡೆನ್‌ನ]] ವ್ಯಾಪಾರಿ ಬೆನ್ ಯಿಜು ಮಂಗಳೂರಿಗೆ ಬಂದಿದ್ದ. ೧೪ನೇ ಶತಮಾನದಲ್ಲಿ, ಈ ನಗರವು [[ಪರ್ಷಿಯಾ]] ಕೊಲ್ಲಿ ವ್ಯಾಪಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು. [[ಮೊರಾಕ್ಕೊ|ಮೊರಾಕ್ಕೊದ]] ಪ್ರಯಾಣಿಕ ಇಬ್ನ್ ಬತ್ತುತ, ೧೩೪೨ರಲ್ಲಿ ಮಂಗಳೂರಿಗೆ ಬಂದಿದ್ದಾಗ, ಒಂದು ವಿಶಾಲವಾದ ಅಳಿವೆಯ ಮೇಲಿರುವ ನಗರಕ್ಕೆ ತಲುಪಿರುದಾಗಿಯೂ, ಆ ನಗರದ ಹೆಸರು ''ಮಂಜುರನ್''' ಅಥವಾ ''ಮಡ್ಜೌರ್'' ಆಗಿರಬಹುದು ಎಂದು ವಿವರಿಸಿದ್ದಾನೆ. ಅವನು ಆ ನಗರವು ವ್ಯಾಪಾರ ಕೇಂದ್ರವಾಗಿತ್ತು ಮತ್ತು [[ಪರ್ಷಿಯಾ]] ಹಾಗೂ [[ಯೆಮೆನ್|ಯೆಮೆನ್‌ನ]] ವ್ಯಾಪಾರಿಗಳು ಹಡಗಿನಲ್ಲಿ ಇಲ್ಲಿ ಬಂದು ವ್ಯಾಪಾರವನ್ನು ನಡೆಸುತಿದ್ದರು ಎಂದು ಪ್ರಸ್ತಾಪಿಸಿದ್ದಾನೆ. ೧೪೪೮ರಲ್ಲಿ ಅಬ್ದುಲ್ ರಝಾಕ್ ಎಂಬ ಪರ್ಷಿಯಾದ [[ರಾಯಭಾರಿ]] [[ವಿಜಯನಗರ|ವಿಜಯನಗರಕ್ಕೆ]] ಪ್ರಯಾಣಿಸುತ್ತಿದ್ದಾಗ ಇಲ್ಲಿಂದ ಹಾದುಹೋಗಿದ್ದ. ಅವನು ಇಲ್ಲಿ ಒಂದು ಅದ್ಭುತ ದೇವಾಲಯವನ್ನು ನೋಡಿರುವುದಾಗಿ ಹೇಳಿದ್ದಾನೆ. [[ಮೂಡುಬಿದಿರೆ|ಮೂಡುಬಿದಿರೆಯಲ್ಲಿರುವ]] ಶಾಸನಗಳು , [[ವಿಜಯನಗರ]] ರಾಜವಂಶದ ಎರಡನೆಯ ವೀರ ಹರಿಹರರಾಯನ ಕಾಲದಲ್ಲಿ, ರಾಜ ಮಂಗರಸ ಒಡೆಯ ಮಂಗಳೂರು ರಾಜ್ಯದ ರಾಜ್ಯಪಾಲನಾಗಿದ್ದ ಎಂದು ವಿವರಿಸುತ್ತವೆ. ಇನ್ನೊಂದು ಶಾಸನವು [[ವಿಜಯನಗರ|ವಿಜಯನಗರದ]] ರಾಜ ಎರಡನೆಯ ವೀರ ದೇವರಾಯನ ಸಮಯದಲ್ಲಿ, ೧೪೨೯ರಲ್ಲಿ ದೀವ ರಾಜ ಒಡೆಯ ಮಂಗಳೂರು ರಾಜ್ಯವನ್ನು ಆಳಿದ್ದನು ಎಂದು ಉಲ್ಲೇಖಿಸುತ್ತದೆ. ಹಲವು ಬಲಶಾಲಿ ಸಾಮ್ರಾಜ್ಯಗಳು ಮಂಗಳೂರಿನ ಸ್ವಾಧೀನಕ್ಕಾಗಿ ಹೋರಾಟವನ್ನು ನಡೆಸಿವೆ. [[ಪೋರ್ಚುಗೀಸರು|ಪೋರ್ಚುಗೀಸರ]] ಆಗಮನಕ್ಕಿಂತ ಮೊದಲು ಮಂಗಳೂರನ್ನು ಆಳಿದ ರಾಜವಂಶಗಳಲ್ಲಿ ಪಶ್ಚಿಮ [[ಚಾಲುಕ್ಯರು]], [[ರಾಷ್ಟ್ರಕೂಟರು]] ಮತ್ತು [[ಹೊಯ್ಸಳ|ಹೊಯ್ಸಳರು]] ಪ್ರಮುಖರು. ಮಂಗಳೂರಿನ ಮೇಲೆ ಯುರೋಪಿಯನ್ ಪ್ರಭಾವವನ್ನು ೧೪೯೮ರಿಂದ ಗುರುತಿಸಬಹುದು. ಆ ಸಮಯದಲ್ಲೇ ಪೋರ್ಚಿಗೀಸ್ ನಾವಿಕ [[ವಾಸ್ಕೋ ಡ ಗಾಮ|ವಾಸ್ಕೋ ಡ ಗಾಮನು]] ಮಂಗಳೂರಿನ ಸಮೀಪದ [[ಸೈಂಟ್. ಮೇರಿಸ್ ದ್ವೀಪಗಳು|ಸೈಂಟ್. ಮೇರಿಸ್ ದ್ವೀಪಗಳಲ್ಲಿ]] ಬಂದಿಳಿದ್ದಿದ್ದ.<ref>{{cite news |url=http://www.thehindubusinessline.com/life/2002/09/16/stories/2002091600170300.htm |title= Where rocks tell a tale |author= J. Kamath |date=[[2002-09-16]] |accessdate=2008-07-08 |publisher=[[Business Line|The Hindu Business Line]]}}</ref> ೧೫೨೦ರಲ್ಲಿ ಪೋರ್ಚುಗೀಸರು ಇದನ್ನು [[ವಿಜಯನಗರ|ವಿಜಯನಗರದ]] ಅರಸರಿಂದ ವಶಪಡಿಸಿಕೊಂಡರು. ೧೫೨೬ ರಲ್ಲಿ ಪೋರ್ಚುಗೀಸ್ ವೈಸರಾಯ್ ''ಲೋಪೊ ಡೆ ಸಾಂಪಯೋ'' [[ಬಂಗಾರ]] ರಾಜ ಮತ್ತು ಅವನ ಮೈತ್ರಿ ಪಡೆಯನ್ನು ಸೋಲಿಸುವಲ್ಲಿ ಸಫಲನಾದನು. ಇದರಿಂದಾಗಿ ಇಲ್ಲಿನ ವ್ಯಾಪಾರ ವಹಿವಾಟು ಮುಸ್ಲಿಮರ ಕೈ ತಪ್ಪಿ ಪೋರ್ಚುಗೀಸರ ಕೈವಶವಾಯಿತು. ೧೬ ಮತ್ತು ೧೭ನೇ ಶತಮಾನಗಳಲ್ಲಿ ಪೋರ್ಚುಗೀಸರು ಮಂಗಳೂರು ಬಂದರಿನ ಮೂಲಕ [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರದ]] ಅಧಿಪತ್ಯವನ್ನು ಮುಂದುವರೆಸಿದರು. ೧೬ನೇ ಶತಮಾನದಲ್ಲಿ ಮಂಗಳೂರು [[ಗೋವಾ|ಗೋವಾದಿಂದ]] ಗೌಡ ಸಾರಸ್ವತ ಬ್ರಾಹ್ಮಣರು ಮತ್ತು ರೋಮನ್ ಕಾಥೊಲಿಕರ ಅಗಾಧವಾದ ಜನಪ್ರವಾಹವನ್ನು ಕಂಡಿತು.<ref>{{cite news |url=http://www.indianexpress.com/res/web/pIe/ie/daily/19990503/iex03030.html |title=We the Mangaloreans |date=[[1999-05-03]] |accessdate=2008-07-08 |author=Maxwell Pereira |publisher=Indian Express Newspapers (Bombay) Ltd. |archive-date=2009-08-15 |archive-url=https://web.archive.org/web/20090815111148/http://www.indianexpress.com/res/web/pIe/ie/daily/19990503/iex03030.html |url-status=dead }}</ref> ೧೬೯೫ರಲ್ಲಿ ಅರಬ್ ವ್ಯಾಪಾರದ ಮೇಲೆ ಪೋರ್ಚುಗೀಸರ ನಿರ್ಬಂಧದಿಂದಾಗಿ, ಇದು ಅರಬರಿಂದ ದಹಿಸಲ್ಪಟ್ಟಿತು. ೧೭ನೇ ಶತಮಾನದ ಮಧ್ಯದಲ್ಲಿ [[ಇಕ್ಕೇರಿ]] ಮನೆತನದ ವೆಂಕಟಪ್ಪ ನಾಯಕನು ಪೋರ್ಚುಗೀಸರನ್ನು ಸೋಲಿಸಿದನು. ಇವರ ಆಳ್ವಿಕೆಯು ೧೭೬೨ರವರೆಗೆ ಮುಂದುವರೆಯಿತು.<ref>{{cite web |url=http://www.kamat.com/kalranga/itihas/abbakka.htm |title=Abbakka the Brave Queen (C 1540-1625 CE) |accessdate=2008-07-08 |author=Dr. Jyotsna Kamat |publisher=Kamat's Potpourri}}</ref> ೧೭೬೩ರಲ್ಲಿ [[ಹೈದರಾಲಿ|ಹೈದರಾಲಿಯು]] ಮಂಗಳೂರನ್ನು ಜಯಿಸಿದನು. ೧೭೬೮ ಮತ್ತು ೧೭೯೪ರ ಮಧ್ಯ [[ಬ್ರಿಟೀಷ್ ಸಾಮ್ರಾಜ್ಯ|ಬ್ರಿಟಿಷರು]] ಇದನ್ನು ಕೈವಶ ಪಡಿಸಿಕೊಳ್ಳುವವರೆಗೆ ನಗರವು ಅವನ ಅಧೀನದಲ್ಲಿತ್ತು. ನಂತರ ೧೭೯೪ರಲ್ಲಿ [[ಹೈದರಾಲಿ|ಹೈದರಾಲಿಯ]] ಮಗ [[ಟಿಪ್ಪು ಸುಲ್ತಾನ|ಟಿಪ್ಪು ಸುಲ್ತಾನನು]] ಇನ್ನೊಮ್ಮೆ ಇದನ್ನು ತನ್ನ ಹತೋಟಿಗೆ ತೆಗೆದುಕೊಂಡನು. ಇವನ ಆಳ್ವಿಕೆಯ ಸಮಯದಲ್ಲಿ ನಗರವು ನಿರಂತರವಾಗಿ ಹಲವು ಆಂಗ್ಲೊ-ಮೈಸೂರು ಯುದ್ಧಗಳಿಗೆ ಸಾಕ್ಷಿಯಾಗಿ ನಿಂತಿತು. ಎರಡನೇ ಆಂಗ್ಲೊ-ಮೈಸೂರು ಯುದ್ಧವು ೧೧ ಮಾರ್ಚ್ ೧೭೮೪ರಲ್ಲಿ ಟಿಪ್ಪು ಸುಲ್ತಾನ ಮತ್ತು [[:en:East India Company|ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ]] ಮಧ್ಯದ [[ಮಂಗಳೂರು ಒಪ್ಪಂದ|ಮಂಗಳೂರು ಒಪ್ಪಂದದೊಂದಿಗೆ]] ಕೊನೆಗೊಂಡಿತು.<ref>{{cite web |url= http://www.mssu.edu/projectsouthasia/history/primarydocs/Tipu_Sultan/TreatyofMangalore1784.htm |title= Treaty of Mangalore between Tipu Sultan and the East India Company, 11 March 1784 |accessdate= 2008-03-19 |publisher= [[Missouri Southern State University]] |archive-date= 2008-11-22 |archive-url= https://web.archive.org/web/20081122125838/http://www.mssu.edu/projectsouthasia/history/primarydocs/Tipu_Sultan/TreatyofMangalore1784.htm |url-status= dead }}</ref> [[ಚಿತ್ರ:View from our Balcony - Industrial Mangalore.jpg|thumb|200px|ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಲಿಮಿಟೆಡ್]] ೧೭೯೧ರಲ್ಲಿ ಬ್ರಿಟಿಷರು ಇದನ್ನು ಇನ್ನೊಮ್ಮೆ ವಶಪಡಿಸಿಕೊಂಡರು. ಆದರೆ ೧೭೯೩ರಲ್ಲಿ ಟಿಪ್ಪು ಇದರ ಮೇಲೆ ಮುತ್ತಿಗೆ ಹಾಕಿದನು. ಇದರಿಂದಾಗಿ ೧೭೯೪ರಲ್ಲಿ ಬ್ರಿಟಿಷರು ನಗರವನ್ನು ಟಿಪ್ಪುವಿಗೆ ಬಿಟ್ಟು ಕೊಟ್ಟರು. ೧೭೯೯ರಲ್ಲಿ ನಾಲಕ್ಕನೇ ಆಂಗ್ಲೊ-ಮೈಸೂರು ಯುದ್ಧದ ಸಮಯದಲ್ಲಿ ಟಿಪ್ಪು ಸುಲ್ತಾನನ ಮರಣಾನಂತರ ಮತ್ತು [[ಶ್ರೀರಂಗಪಟ್ಟಣ|ಶ್ರೀರಂಗಪಟ್ಟಣದ]] ಪತನದ ನಂತರ, ನಗರವು ಶಾಶ್ವತವಾಗಿ ಬ್ರಿಟಿಷರ ಕೈವಶವಾಯಿತು. ನಂತರ ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯದ ತನಕ ಇದು ಬ್ರಿಟಿಷರ ಅಧೀನದಲ್ಲಿಯೇ ಇದ್ದಿತು. ಬ್ರಿಟಿಷ್ ಅಧಿಪತ್ಯದ ಸಮಯದಲ್ಲಿ ನಗರವು ಶಾಂತಿಯುತವಾದ ಆಡಳಿತವನ್ನು ಕಂಡಿತು. ಈ ಸಮಯದಲ್ಲೇ ಶಾಶ್ವತವಾದ ದೃಶ್ಯಮಾನ ಅಭಿವೃದ್ಧಿಗೆ ಮಂಗಳೂರು ಸಾಕ್ಷಿಯಾಯಿತು. ಕ್ರಮೇಣ ಇದು ಶಿಕ್ಷಣ ಮತ್ತು ಉದ್ಯಮದಲ್ಲಿ ಪ್ರವರ್ಧಮಾನವಾಗಿ ಬೆಳೆದು, [[ಆಮದು]] ಮತ್ತು [[ರಫ್ತು|ರಫ್ತಿನ]] ವಾಣಿಜ್ಯ ಕೇಂದ್ರವಾಗಿ ರೂಪುಗೊಂಡಿತು. ೧೮೩೪ರಲ್ಲಿ ಜರ್ಮನ್ ಬೇಸಲ್ ಮಿಶನ್ನಿನ ಆರಂಭವು [[ಹತ್ತಿ]] ನೇಯ್ಗೆ ಮತ್ತು [[ಹಂಚು]] ತಯಾರಿಕಾ ಉದ್ಯಮಗಳನ್ನು ನಗರಕ್ಕೆ ತಂದುಕೊಟ್ಟಿತು.<ref>{{cite web |url = http://www.daijiworld.com/chan/exclusive_arch.asp?ex_id=400 |title = Mangalore: Comtrust Carries On Basel’s Mission |accessdate = 2008-03-21 |author = John B. Monteiro |publisher = Daijiworld Media Pvt Ltd Mangalore |archive-date = 2012-03-15 |archive-url = https://www.webcitation.org/query?url=http%3A%2F%2Fwww.daijiworld.com%2Fchan%2Fexclusive_arch.asp%3Fex_id%3D400&date=2012-03-15 |url-status = dead }}</ref> ೧೯೦೭ ರಲ್ಲಿ ಮಂಗಳೂರನ್ನು [[ದಕ್ಷಿಣ ರೈಲ್ವೆ|ದಕ್ಷಿಣ ರೈಲ್ವೆಯ]] ಜೊತೆ ಜೋಡಿಸಿದುದು ಮತ್ತು ನಂತರ ಮೋಟಾರ್ ವಾಹನಗಳ ಆಗಮನವು ನಗರದೊಂದಿಗೆ ವ್ಯಾಪಾರ ಮತ್ತು ಸಂಪರ್ಕವನ್ನು ಇನ್ನೂ ಹೆಚ್ಚಿಸಿತು.<ref name="so">{{cite news |url=http://www.hindu.com/2007/10/29/stories/2007102958510300.htm |title=Mangalore was once the starting point of India’s longest rail route |date=[[2007-10-29]] |accessdate=2008-03-19 |publisher=[[ದಿ ಹಿಂದೂ]] |archive-date=2012-03-15 |archive-url=https://www.webcitation.org/66BFugtWc?url=http://www.hindu.com/2007/10/29/stories/2007102958510300.htm |url-status=dead }}</ref> ರೋಮನ್ ಕಥೊಲಿಕ್ ಮಿಶನ್ ಗಳು ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವೆಯಲ್ಲಿ ತುಂಬಾ ಪ್ರಮುಖವಾದ ಕೆಲಸಗಳನ್ನು ಮಾಡಿದ್ದವು. ೧೮೬೫ರ ಮದ್ರಾಸ್ ನಗರ ಅಭಿವೃದ್ಧಿ ನಿಯಮದ ಅನುಸಾರ ಮಂಗಳೂರು ನಗರಸಭೆ ಆಡಳಿತದ ಅಧೀನದಲ್ಲಿ ಬರುತ್ತದೆ. ಇದರಿಂದಾಗಿ ೨೨ ಮೇ, ೧೮೬೬ರಲ್ಲಿ ನಗರವು ನಗರಸಭೆಯಾಗಿ ಪ್ರತಿಷ್ಟಾಪನೆಗೊಂಡಿತು. ೧೯೪೭ರಲ್ಲಿ [[ಭಾರತ|ಭಾರತದ]] ಸ್ವಾತಂತ್ರ್ಯದ ನಂತರ, ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿದ್ದ ಮಂಗಳೂರನ್ನು ೧೯೫೬ದಲ್ಲಿ [[ಮೈಸೂರು]] ರಾಜ್ಯದೊಳಗೆ ವಿಲೀನಗೊಳಿಸಲಾಯಿತು. ಮೈಸೂರು ರಾಜ್ಯಕ್ಕೆ ಬಂದರಿನ ಸೌಲಭ್ಯವನ್ನು ಒದಗಿಸುತ್ತಿದ್ದ ಮಂಗಳೂರು, ರಾಜ್ಯದಲ್ಲಿ ಪ್ರಮುಖ ಸ್ಥಾನವನ್ನು ಪಡೆಯಿತು. ೨೦ನೇ ಶತಮಾನದ ಅಂತ್ಯವು ಮಂಗಳೂರು ಉದ್ಯಮ ಮತ್ತು ವಾಣಿಜ್ಯ ಕೇಂದ್ರವಾಗಿ ಅಭಿವೃದ್ಧಿ ಹೊಂದುವುದಕ್ಕೆ ಸಾಕ್ಷಿಯಾಯಿತು. ಸತತ ಔದ್ಯೋಗಿಕರಣದ ನಂತರವೂ ಮಂಗಳೂರು ತನ್ನ ಹಳೆಯ ಸೊಬಗನ್ನು ಉಳಿಸಿಕೊಂಡು ಬಂದಿದೆ. ತೆಂಗಿನ ಮರಗಳ ಜೊತೆಗೆ ಮೇಲೆದ್ದಿರುವ ಕೆಂಪು ಹಂಚಿನ ಕಟ್ಟಡಗಳು, ಸಮುದ್ರ ತೀರದಲ್ಲಿ ಸಾಲಾಗಿ ನಿಲ್ಲಿಸಿರುವ ಮೀನುಗಾರಿಕಾ ದೋಣಿಗಳು ಇವುಗಳಲ್ಲಿ ಕೆಲವು. == ಭೂಗೋಳ ಮತ್ತು ಹವಾಮಾನ == [[ಚಿತ್ರ:Panamburbeach057.jpg|200px|thumb|right|ಪಣಂಬೂರು ಕಡಲತೀರದಲ್ಲಿನ ಸೂರ್ಯಸ್ತದ ದೃಶ್ಯ]] [[ಚಿತ್ರ:Mangalore 038.jpg|200px|thumb|right|ಮಂಗಳೂರಿನಲ್ಲಿ ದಿಗಂತದ ಒಂದು ನೋಟ]] ಮಂಗಳೂರು {{coor d|12.87|N|74.88|E|}} [[ಅಕ್ಷಾಂಶ]], [[ರೇಖಾಂಶ|ರೇಖಾಂಶವನ್ನು]] ಹೊಂದಿದ್ದು, [[ಕರ್ನಾಟಕ|ಕರ್ನಾಟಕದ]] [[ದಕ್ಷಿಣ ಕನ್ನಡ]] ಜಿಲ್ಲೆಯಲ್ಲಿ ಸ್ಥಿತವಾಗಿದೆ. ಇದು ಸಮುದ್ರ ಮಟ್ಟಕ್ಕಿಂತ ಸರಾಸರಿ ೯೯ ಮೀಟರುಗಳಷ್ಟು(೩೨೫ ಅಂಗುಲಗಳು) ಎತ್ತರದಲ್ಲಿದೆ.<ref>{{cite web |publisher=[[Indian Institute of Tropical Meteorology]] ([[Pune]]) |url=http://envis.tropmet.res.in/rainfall_stations.htm |title=Rainfall Stations in India |accessdate=2008-07-27 |archive-date=2010-10-20 |archive-url=https://www.webcitation.org/5tcfc0JvM?url=http://envis.tropmet.res.in/rainfall_stations.htm |url-status=dead }}</ref> ಇದು [[ದಕ್ಷಿಣ ಕನ್ನಡ]] ಜಿಲ್ಲೆಯ ಕೇಂದ್ರ ಕಾರ್ಯಾಲಯವಾಗಿದ್ದು, [[ಕರ್ನಾಟಕ|ಕರ್ನಾಟಕದ]] ಅತಿ ದೊಡ್ಡ ಕರಾವಳಿ ನಗರ ಕೇಂದ್ರ ಹಾಗೂ ರಾಜ್ಯದ ೪ನೇ ಅತಿ ದೊಡ್ಡ ನಗರವಾಗಿದೆ.ಭಾರತದ ಪಶ್ಚಿಮ ಕರಾವಳಿಯಲ್ಲಿ ಅರಬ್ಬೀ ಸಮುದ್ರದ ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ ಪಶ್ಚಿಮ ಘಟ್ಟಗಳನ್ನು ಹೊಂದಿದೆ. ಮಂಗಳೂರು ನಗರವು ೧೧೧.೧೮ ಚದರ ಕಿ. ಮೀ. ವಿಸ್ತೀರ್ಣವನ್ನು ಹೊಂದಿದ್ದು, ಮಂಗಳೂರು ಮಹಾನಗರ ಪಾಲಿಕೆಯ ಅಧೀನದಲ್ಲಿರುವ ಪ್ರದೇಶದ ಒಟ್ಟು ವಿಸ್ತೀರ್ಣ ೧೩೨.೪೫ ಚದರ ಕಿ. ಮೀ.ಆಗಿದೆ. ಇಲ್ಲಿ ದಿನದಲ್ಲಿ ಮಿತವಾದ ಗಾಳಿಯ ಜೊತೆಗೆ ಕೆಲವೊಮ್ಮೆ ಹೊಯ್ಗಾಳಿಯು ಬೀಸಿದರೆ ರಾತ್ರಿಯಲ್ಲಿ ಶಾಂತವಾದ ಗಾಳಿಯು ಬೀಸುತ್ತದೆ. ಇಲ್ಲಿರುವ ಪರ್ವತ ಪ್ರದೇಶಗಳು ಹಾಗೂ ಪ್ರಾಕೃತಿಕ ಕಣಿವೆಗಳೊಂದಿಗೆ ನಗರದ ನಕ್ಷೆಯು ಬಯಲು ಪ್ರದೇಶಗಳ ಜೊತೆಗೆ ಉಬ್ಬುತಗ್ಗು ಪ್ರದೇಶಗಳನ್ನೂ ಹೊಂದಿದೆ. ಈ ನಗರದ ಭೂವಿಜ್ಞಾನವು, ಪರ್ವತ ಪ್ರದೇಶಗಳಲ್ಲಿ ಗಟ್ಟಿಯಾದ ಲ್ಯಾಟರೈಟ್ ನಿಂದಲೂ, ಕಡಲತೀರದಲ್ಲಿ ಮರಳು ಮಿಶ್ರಿತ ಮಣ್ಣಿನಿಂದಲೂ ವಿಶಿಷ್ಟತೆಯನ್ನು ಪಡೆದುಕೊಂಡಿದೆ. [[ಭಾರತ]] ಸರಕಾರವು ಮಂಗಳೂರನ್ನು 'ಸಾಧಾರಣವಾದ ಭೂಕಂಪಪ್ರವಣ ನಗರ ಕೇಂದ್ರ' ಎಂದು ಗುರುತಿಸಿದೆ ಮತ್ತು ನಗರವನ್ನು ಸಿಸ್ಮಿಕ್ ೩ನೇ ವಲಯದಲ್ಲಿ ವರ್ಗೀಕರಿಸಿದೆ.<ref>{{cite web |publisher=[[Geological Survey of India]] |url=http://www.gsi.gov.in/images/zonation.gif |title=Seismic zoning map of India |format=[[Graphics Interchange Format|GIF]] |accessdate=2008-07-20 |archive-date=2008-10-03 |archive-url=https://web.archive.org/web/20081003062745/http://www.gsi.gov.in/images/zonation.gif |url-status=dead }}</ref><ref>{{cite web |publisher=[[India Meteorological Department]] |url=http://www.imd.ernet.in/section/seismo/static/seismo-zone.htm |title=Seismic Zoning Map |accessdate=2008-07-20 |archive-date=2008-09-15 |archive-url=https://web.archive.org/web/20080915154543/http://www.imd.ernet.in/section/seismo/static/seismo-zone.htm |url-status=dead }}</ref> ಮಂಗಳೂರು ನಗರವು [[ನೇತ್ರಾವತಿ]] ಮತ್ತು [[ಗುರುಪುರ]] ನದಿಗಳಿಂದುಂಟಾದ [[ಹಿನ್ನೀರು|ಹಿನ್ನೀರಿನ]] ಮೇಲೆ ನೆಲೆಸಿದೆ. ಈ ನದಿಗಳು ಉತ್ತರದಲ್ಲಿ ಹಾಗೂ ದಕ್ಷಿಣದಲ್ಲಿ ಹರಿಯುವುದರ ಮೂಲಕ ಈ ನಗರವನ್ನು ಸುತ್ತುವರಿಯುತ್ತವೆ. ಎರಡೂ ನದಿಗಳು ನಗರದ ದಕ್ಷಿಣದಲ್ಲಿ [[ಅಳಿವೆ|ಅಳಿವೆಯನ್ನು]] ಸೃಷ್ಟಿಸಿ [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರವನ್ನು]] ಸೇರುತ್ತವೆ. ನಗರದ ಕರಾವಳಿ ತೀರದುದ್ದಕ್ಕೂ ಹಲವು ಕಡಲತೀರ/ಬೀಚ್ ಗಳಿವೆ. ಇವುಗಳಲ್ಲಿ ಪ್ರಮುಖವಾದುವು ಮುಕ್ಕ, ಪಣಂಬೂರು, ತಣ್ಣೀರುಬಾವಿ, ಕೆ.ಆರ್.ಇ.ಸಿ., ಸೋಮೇಶ್ವರ ಹಾಗೂ ಸಮ್ಮರ್ ಸ್ಯಾಂಡ್ ಬೀಚ್ ಗಳು. ಇಲ್ಲಿನ ವೃಕ್ಷಸಮೂಹವು ಪ್ರಮುಖವಾಗಿ ತೆಂಗಿನ ಮರಗಳು, ತಾಳೆ ಜಾತಿಯ ಮರಗಳು, ಅಶೋಕ ವೃಕ್ಷಗಳ ಜೊತೆಗೆ ಇತರ ಕೆಲವು ಮರಗಳನ್ನು ಹೊಂದಿದೆ. [[ಭಾರತ|ಭಾರತದ]] ಇತರ ನಗರಗಳಿಗೆ ಹೋಲಿಸಿದರೆ ಮಂಗಳೂರು ಇನ್ನೂ ತನ್ನ ಹಸಿರು ಹೊದಿಕೆಯನ್ನು ಉಳಿಸಿಕೊಂಡು ಬಂದಿದೆ. ಮಂಗಳೂರು [[ಉಷ್ಣವಲಯ|ಉಷ್ಣವಲಯದ]] ವಾಯುಗುಣವನ್ನು ಹೊಂದಿದೆ. ನಗರದಲ್ಲಿ ಬೇಸಿಗೆಕಾಲ ಮತ್ತು ಚಳಿಗಾಲಗಳು ಸಮಾನವಾಗಿದ್ದು, ಎರಡೂ ಋತುಗಳಲ್ಲೂ ತಾಪಮಾನವು ಸರಾಸರಿ ೨೭°C ನಿಂದ ೩೪°Cವರೆಗೆ ಇರುತ್ತದೆ. [[ತೇವಾಂಶ|ತೇವಾಂಶವು]] ಸರಾಸರಿ ೭೮% ತಲುಪುತ್ತದೆ. ಪರ್-ಹ್ಯೂಮಿಡ್(ಎ)[Per-Humid(A)] ವಲಯಕ್ಕೆ ಸೇರುವ ಈ ನಗರವು [[ಅರಬ್ಬೀ ಸಮುದ್ರ]] ಶಾಖೆಯ [[ನೈಋತ್ಯ]] ಮಾನ್ಸೂನಿನ ನೇರ ಪ್ರಭಾವಕ್ಕೆ ಒಳಪಡುತ್ತದೆ. ಮೇಯಿಂದ ಆಕ್ಟೋಬರ್ ವರೆಗಿನ ೬ ತಿಂಗಳ ಸಮಯದಲ್ಲಿ ಒಟ್ಟು ವಾರ್ಷಿಕ ಮಳೆಯ ೯೦ ಪ್ರತಿಶತ ಮಳೆಯನ್ನು ಇದು ಪಡೆಯುತ್ತದೆ. ಇತರ ಸಮಯದಲ್ಲಿ ಒಣಹವೆಯಿರುತ್ತದೆ. ಡಿಸೆಂಬರ್ ನಿಂದ ಫೆಬ್ರವರಿವರೆಗಿನ ಸಮಯದಲ್ಲಿ ಇಲ್ಲಿ ತಾಪಮಾನ ಹಾಗೂ ತೇವಾಂಶಗಳೆರಡೂ ಇತರ ತಿಂಗಳುಗಳಿಗಿಂತ ಗಣನೀಯವಾಗಿ ಕಡಿಮೆಯಿರುತ್ತದೆ. ಆದ್ದರಿಂದ ಈ ಸಮಯವು ಮಂಗಳೂರನ್ನು ಭೇಟಿಕೊಡಲು ಅತಿ ಸೂಕ್ತ. ದಿನದಲ್ಲಿ ತಾಪಮಾನವು ೩೦°C ಗಿಂತ ಕಡಿಮೆಯಿದ್ದರೆ, ರಾತ್ರಿಯಲ್ಲಿ ೨೦°C ಗಿಂತ ಕಡಿಮೆಯಿರುತ್ತದೆ. ಈ ಋತುವಿನ ನಂತರ ಕಾಲಿಡುವುದೇ [[ಬೇಸಿಗೆಕಾಲ]]. ಈ ಸಮಯದಲ್ಲಿ ತಾಪಮಾನವು ೩೮°C ಗಳ ತನಕ ಏರುತ್ತದೆ. ಇದರ ನಂತರ [[ಮಳೆಗಾಲ|ಮಳೆಗಾಲವು]] ಆರಂಭವಾಗುತ್ತದೆ. [[ಭಾರತ|ಭಾರತದ]] ಇತರ ನಗರ ಕೇಂದ್ರಗಳಿಗೆ ಹೋಲಿಸಿದರೆ ಮಂಗಳೂರು ಭಾರಿ ಮಳೆಯನ್ನು ಪಡೆಯುತ್ತದೆ.<ref>{{cite web |url= http://whc.unesco.org/en/tentativelists/2103/ |title= Western Ghats (sub cluster nomination) |accessdate= 2008-07-27 |publisher=[[UNESCO]] World Heritage Centre}}</ref> ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಸಮಯಾವಧಿಯಲ್ಲಿ ನಗರವು ೪೦೦೦ ಮಿಲಿ ಮೀಟರ್ ಗಳಷ್ಟು ವರ್ಷಧಾರೆಯನ್ನು ಪಡೆಯುತ್ತದೆ. [[ಚಿತ್ರ:Mangalore panaroma 0187 pan.jpg|1087x1087px|thumb|center|[[ಕದ್ರಿ|ಕದ್ರಿಯಿಂದ]] ಮಂಗಳೂರು ನಗರದ ಸಮಗ್ರ ನೋಟ (೨೦೦೭)]] == ಅರ್ಥ ವ್ಯವಸ್ಥೆ == [[ಚಿತ್ರ:Fishing In Mukka.JPG|200px|thumb|right|ಮಂಗಳೂರಿನ ಸಮೀಪದ [[ಮುಕ್ಕ|ಮುಕ್ಕದಲ್ಲಿ]] [[ಮೀನುಗಾರಿಕೆ]]]] [[ಚಿತ್ರ:Iron Ore factory.jpg|200px|thumb|ಮಂಗಳೂರಿನಲ್ಲಿರುವ [[ಕುದ್ರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್]]]] ಮಂಗಳೂರಿನ ಅರ್ಥ ವ್ಯವಸ್ಥೆಯಲ್ಲಿ ವ್ಯಾವಸಾಯಿಕ ಸಂಸ್ಕರಣೆ ಹಾಗೂ ಬಂದರು ಸಂಬಂಧಿತ ಚಟುವಟಿಕೆಗಳು ಪ್ರಮುಖ ಸ್ಥಾನಗಳನ್ನು ಪಡೆದಿವೆ<ref name="scan">{{cite web |url= http://www.crn.in/SouthScanNov152007.aspx |title= South Scan (Mangalore, Karnataka) |accessdate= 2008-03-20 |publisher= CMP Media LLC |archive-date= 2012-02-07 |archive-url= https://www.webcitation.org/65GpC8D7Z?url=http://www.crn.in/SouthScanNov152007.aspx |url-status= dead }}</ref>. ನವ ಮಂಗಳೂರು ಬಂದರು [[ಭಾರತ|ಭಾರತದ]] ೯ನೇ ಅತಿ ದೊಡ್ಡ ಸರಕು ನಿರ್ವಹಣಾ ಬಂದರಾಗಿದೆ. ಇದು ಭಾರತದ ೭೫ ಪ್ರತಿಶತ ಕಾಫಿ ಮತ್ತು ಗೋಡಂಬಿ ರಫ್ತನ್ನು ನಿರ್ವಹಿಸುತ್ತದೆ. ಮಂಗಳೂರು ಹಂಚುಗಳು ಭಾರತದಾದ್ಯಂತ ಪ್ರಸಿದ್ಧವಾಗಿದ್ದು ಈಗಲೂ ನಗರದಲ್ಲಿ ತುಂಬಾ ಬಳಕೆಯಲ್ಲಿದೆ. ಮಂಗಳೂರು, ವಾಹನಗಳ 'ಲೀಫ್ ಸ್ಪ್ರಿಂಗ್' ಉದ್ಯಮದ ತವರು. 'ದ ಕೆನರಾ ವರ್ಕ್ ಶೋಪ್ಸ್ ಲಿಮಿಟೆಡ್' ಮತ್ತು 'ಲ್ಯಾಮಿನ ಸಸ್ಪೆನ್ಶನ್ ಪ್ರೊಡಕ್ಟ್ಸ್ ಲಿಮಿಟೆಡ್' ಗಳು ಚಿರಪರಿಚಿತ ಲೀಫ್ ಸ್ಪ್ರಿಂಗ್ ಉದ್ಯಮಗಳು. ಬೈಕಂಪಾಡಿ ಮತ್ತು ಯೆಯ್ಯಾಡಿ ಕೈಗಾರಿಕಾ ವಲಯಗಳು ಹಲವು ಸಣ್ಣ ಕೈಗಾರಿಕೆಗಳಿಗೆ ಮನೆಯಾಗಿದೆ. ನಗರವು ಆಗ್ನೇಯ ಏಷ್ಯಾದಿಂದ ಮರಮುಟ್ಟುಗಳನ್ನು ಆಮದು ಮಾಡುತ್ತಿದ್ದು, ಇದನ್ನು ಪೀಠೋಪಕರಣಗಳ ತಯಾರಿಕೆಗೆ ಬಳಸಲಾಗುತ್ತದೆ. ನಗರವು ದಕ್ಷಿಣ ಭಾರತಕ್ಕೆ ಮರಮುಟ್ಟುಗಳ ಪ್ರಮುಖ ಪ್ರವೇಶ ದ್ವಾರವೂ ಆಗಿದೆ. ಬೀಡಿ ತಯಾರಿಕೆ ಇಲ್ಲಿನ ಪ್ರಮುಖ ಗೃಹ ಕೈಗಾರಿಕೆ. 'ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಲಿಮಿಟೆಡ್', 'ಕುದ್ರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್', 'ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್', 'ಬಿ.ಎ.ಎಸ್.ಎಫ್', 'ಇ.ಎಲ್.ಎಫ್ ಗ್ಯಾಸ್' ಇಲ್ಲಿನ ಪ್ರಮುಖ ಉದ್ದಿಮೆಗಳಲ್ಲಿ ಕೆಲವು. ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಾದ [[ಇನ್ಫೋಸಿಸ್]], [[ವಿಪ್ರೊ]], 'ಎಂಫಾಸಿಸ್ ಬಿ.ಪಿ.ಒ' ಹಾಗೂ 'ಫರ್ಸ್ಟ್ ಅಮೇರಿಕನ್ ಕೋರ್ಪೋರೇಷನ್'ಗಳು ನಗರದಲ್ಲಿ ಕೆಲಸವನ್ನು ಆರಂಭಿಸಿವೆ.<ref name="ind">{{cite news |url=http://economictimes.indiatimes.com/Features/The_Sunday_ET/Property/Mangalore_takes_over_as_the_new_SEZ_destination/articleshow/2788712.cms |title= Mangalore takes over as the new SEZ destination |date=[[2008-02-17]] |accessdate= 2008-03-20 |publisher=[[Indiatimes|Times Internet Limited]]}}</ref> ಮೂರು ಮೀಸಲು ಮಾಹಿತಿ ತಂತ್ರಜ್ಞಾನ ಪಾರ್ಕ್ ಗಳು ನಗರಕ್ಕೆ ಕಾಲಿಡುತ್ತಿದ್ದು, ಇವುಗಳಲ್ಲಿ ಎರಡು ಈಗಾಗಲೆ ನಿರ್ಮಾಣದ ಹಂತದಲ್ಲಿವೆ. ಗಂಜಿಮಠದಲ್ಲಿ ನಿರ್ಮಾಣಗೊಳ್ಳುತ್ತಿರುವ 'ರಫ್ತು ಉತ್ತೇಜನ ಕೈಗಾರಿಕಾ ವಲಯ' ಮೊದಲನೆಯದಾದರೆ, ಎರಡನೆಯದು [[ಮಂಗಳೂರು ವಿಶ್ವವಿದ್ಯಾನಿಲಯ|ಮಂಗಳೂರು ವಿಶ್ವವಿದ್ಯಾನಿಲಯದ]] ಸಮೀಪದಲ್ಲಿ ನಿರ್ಮಿತವಾಗುತ್ತಿರುವ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'.<ref>{{cite web |url=http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%203/Fig.%203.5.1.doc |title=Study Area around SEZ, Mangalore |format=[[DOC (computing)|DOC]] |accessdate=2008-07-02 |author=Neeri |publisher=[[Mangalore City Corporation]] |archive-date=2008-10-03 |archive-url=https://web.archive.org/web/20081003062813/http://www.mangalorecity.gov.in/forms/sez/MSEZ%20Draft%20EIA/Mangalore%20SEZ%2C%20Oct.%202007/Chapter%203/Fig.%203.5.1.doc |url-status=dead }}</ref> ಗಂಜಿಮಠದಲ್ಲಿ ಮೂರನೇ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'ದ ನಿರ್ಮಾಣವನ್ನು ಪ್ರಸ್ಥಾಪಿಸಲಾಗಿದೆ.<ref>{{cite web |url=http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%201/Fig.1.2.doc |title=Proposed MSEZ Site and Existing Industries |format=[[DOC (computing)|DOC]] |accessdate=2008-04-09 |author=Neeri |publisher=[[Mangalore City Corporation]] |archive-date=2008-04-10 |archive-url=https://web.archive.org/web/20080410145046/http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%201/Fig.1.2.doc |url-status=dead }}</ref> ಬಿ.ಎ. ಗ್ರೂಪ್ ನವರಿಂದ ೨೦ ಲಕ್ಷ ಚದರ ಫೀಟ್ ಗಳ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'ವು [[ತುಂಬೆ|ತುಂಬೆಯಲ್ಲಿ]] ನಿರ್ಮಾಣ ಹಂತದಲ್ಲಿದೆ.<ref>{{cite news| url = http://www.hindu.com/2006/08/31/stories/2006083118290300.htm| date = 2006-08-31| title = Two more plans for EPIP cleared| accessdate = 2006-09-29| publisher = [[ದಿ ಹಿಂದೂ]]| archive-date = 2012-10-25| archive-url = https://web.archive.org/web/20121025134537/http://www.hindu.com/2006/08/31/stories/2006083118290300.htm| url-status = dead}}</ref> [[ತೈಲ ಮತ್ತು ಪ್ರಾಕೃತಿಕ ಅನಿಲ ನಿಗಮ|ತೈಲ ಮತ್ತು ಪ್ರಾಕೃತಿಕ ಅನಿಲ ನಿಗಮವು]] (ಒ.ಎನ್.ಜಿ.ಸಿ) 'ಮಂಗಳೂರು ವಿಶೇಷ ಆರ್ಥಿಕ ವಲಯ'ದಲ್ಲಿ ೧೫ ಮಿಲಿಯನ್ ಟನ್ನಿನ ಹೊಸ ಸಂಸ್ಕರಣಾಗಾರ, ಪೆಟ್ರೋಕೆಮಿಕಲ್ ಸ್ಥಾವರ ಹಾಗೂ ಶಕ್ತಿ ಮತ್ತು ಎಲ್.ಎನ್.ಜಿ ಸ್ಥಾವರಗಳ ಮೇಲೆ ೩೫,೦೦೦ ಕೋಟಿ ರೂಪಾಯಿಗಳ ಬಂಡವಾಳ ಹೂಡುವ ಬಗ್ಗೆ ಯೋಜನೆ ರೂಪಿಸಿದೆ. ಇದು ದೇಶದ ಪ್ರಥಮ 'ಪೆಟ್ರೋಲಿಯಮ್, ಕೆಮಿಕಲ್ಸ್, ಪೆಟ್ರೋಕೆಮಿಕಲ್ಸ್ ಇನ್ವೆಸ್ಟ್ ಮೆಂಟ್ ರೀಜನ್'(PCPIR) ಆಗಲಿದೆ. ಇಂತಹ ಇತರ ಪಿ.ಸಿ.ಪಿ.ಐ.ಆರ್. ಗಳು [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳದ]] ನಯಚಾರ್ ನಲ್ಲಿ, [[ಹರಿಯಾಣ|ಹರಿಯಾಣದ]] [[ಪಾಣಿಪತ್]] ನಲ್ಲಿ ಹಾಗೂ [[ಆಂಧ್ರ ಪ್ರದೇಶ|ಆಂಧ್ರ ಪ್ರದೇಶದ]] ಅಚ್ಯುತಪುರಂನಲ್ಲಿವೆ. 'ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಮ್ ರಿಸರ್ವ್ಸ್ ಲಿಮಿಟೆಡ್' ಎಂಬ 'ಆಯಿಲ್ ಇಂಡಸ್ಟ್ರಿ ಡೆವಲಪ್ಮೆಂಟ್ ಬೋರ್ಡ್'ನ ವಿಶೇಷ ಘಟಕವು ಮಂಗಳೂರು ಹಾಗೂ [[ಭಾರತ|ಭಾರತದ]] ಇತರ ಎರಡು ಸ್ಥಳಗಳಲ್ಲಿ 'ಕಚ್ಚಾತೈಲ ಸಂಗ್ರಹಣಾ ಸ್ಥಾವರ'ಗಳನ್ನು ನಿರ್ಮಿಸಲು ನಿಶ್ಚಯಿಸಿದೆ.<ref>{{cite news |url=http://www.thehindubusinessline.com/2006/04/02/stories/2006040202220200.htm |title=Strategic oil reserves to come directly under Govt |date=[[2006-04-02]] |accessdate = 2008-02-20 |publisher=[[Business Line|The Hindu Business Line]]}}</ref><ref>{{cite news |url = http://www.hindu.com/2006/01/07/stories/2006010704081600.htm |title = Strategic crude reserve gets nod |date = [[2006-01-07]] |accessdate = 2008-02-20 |publisher = [[ದಿ ಹಿಂದೂ]] |archive-date = 2012-02-07 |archive-url = https://www.webcitation.org/65GuJRHha?url=http://www.hindu.com/2006/01/07/stories/2006010704081600.htm |url-status = dead }}</ref> ಯೋಜಿತ, ವಾರ್ಷಿಕ ೫ ಮಿಲಿಯನ್ ಮೆಟ್ರಿಕ್ ಟನ್ನು(ಎಮ್.ಎಮ್.ಟಿ.ಪಿ.ಎ) ಸಂಗ್ರಹಣೆಯಲ್ಲಿ ೧.೫ ಎಮ್.ಎಮ್.ಟಿ.ಪಿ.ಎ ಮಂಗಳೂರಿನಲ್ಲಿಯೂ,<ref>{{cite news |url =http://economictimes.indiatimes.com/India_to_form_crude_oil_reserve_of_5_mmt/articleshow/2137148.cms |title =India to form crude oil reserve of 5 mmt |date = [[2007-06-20]] |accessdate = 2008-02-20 |publisher = [[The Economic Times]]}}</ref> ೧.೦ ಎಮ್.ಎಮ್.ಟಿ.ಪಿ.ಎ [[ವಿಶಾಖಪಟ್ಟಣ|ವಿಶಾಖಪಟ್ಟಣದಲ್ಲಿಯೂ]] ಹಾಗೂ ೨.೫ ಎಮ್.ಎಮ್.ಟಿ.ಪಿ.ಎ ಮಂಗಳೂರಿನ ಸಮೀಪದ ಪಡೂರಿನಲ್ಲಿಯೂ ನಿರ್ವಹಿಸಲಾಗುತ್ತದೆ. 'ಇಂಡಿಯಾ ಟುಡೆ'ಯ ಅಂತರಾಷ್ಟ್ರೀಯ ಸಂಪುಟದ ಅನುಸಾರ ಮಂಗಳೂರು ([[ಕೊಚ್ಚಿ|ಕೊಚ್ಚಿಯ]] ನಂತರ) ದಕ್ಷಿಣ ಭಾರತದಲ್ಲೇ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಾನ್-ಮೆಟ್ರೊ(ಮೆಟ್ರೋವಲ್ಲದ) ನಗರವಾಗಿದೆ. [[ಚಿತ್ರ:Mangalore infosys.jpg|200px|thumb|left| ಮಂಗಳೂರಿನಲ್ಲಿ [[ಇನ್ಫೋಸಿಸ್]] ಕಾರ್ಯಾಲಯ ]] [[ಕಾರ್ಪೋರೇಷನ್ ಬ್ಯಾಂಕ್]],<ref>{{cite web |url =http://www.corpbank.com/asp/0100text.asp?presentID=84&headID=84 |title =History |accessdate = 2008-04-18 |publisher = [[Corporation Bank]]}}</ref> [[ಕೆನರಾ ಬ್ಯಾಂಕ್]],<ref>{{cite web |url = http://www.hindu.com/2005/11/20/stories/2005112015560300.htm |title = Cheque truncation process from April, says Leeladhar |accessdate = 2008-04-18 |publisher = [[ದಿ ಹಿಂದೂ]] |archive-date = 2012-03-14 |archive-url = https://www.webcitation.org/66ALTNfb6?url=http://www.hindu.com/2005/11/20/stories/2005112015560300.htm |url-status = dead }}</ref> ಮತ್ತು [[ವಿಜಯ ಬ್ಯಾಂಕ್]],<ref>{{cite web |url=http://vijayabank.com:8081/vijaya/vijaya/internet-en/menus/we-at-vijaya-bank/inception.html |title=Inception |accessdate=2008-07-09 |publisher=[[Vijaya Bank]] |archive-date=2008-09-08 |archive-url=https://web.archive.org/web/20080908053811/http://vijayabank.com:8081/vijaya/vijaya/internet-en/menus/we-at-vijaya-bank/inception.html |url-status=dead }}</ref> ಗಳು ೨೦ನೇ ಶತಮಾನದ ಪೂರ್ವಾರ್ಧದಲ್ಲಿ ಮಂಗಳೂರಿನಲ್ಲಿ ಪ್ರಾರಂಭಗೊಂಡ ಮೂರು ರಾಷ್ಟ್ರೀಕೃತ ಬ್ಯಾಂಕುಗಳು. ಮಂಗಳೂರಿನಲ್ಲಿ ಸ್ಥಾಪಿಸಲ್ಪಟ್ಟ [[ಕರ್ಣಾಟಕ ಬ್ಯಾಂಕ್]] ಆ ಸಮಯದ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿತ್ತು.<ref>{{cite web |url =http://www.karnatakabank.com/ktk/History.jsp |title =History |accessdate =2008-04-18 |publisher =[[Karnataka Bank]] |archive-date =2012-03-17 |archive-url =https://web.archive.org/web/20120317115018/http://www.karnatakabank.com/ktk/History.jsp |url-status =dead }}</ref> ಮಂಗಳೂರು ಕ್ಯಾಥೊಲಿಕ್ ಕೊ-ಓಪರೇಟಿವ್ ಬ್ಯಾಂಕ್ ಲಿಮಿಟೆಡ್, ಕ್ಯಾಥೊಲಿಕ್ ಬ್ಯಾಂಕ್ ಲಿಮಿಟೆಡ್ ಹಾಗೂ ಎಸ್.ಸಿ.ಡಿ.ಸಿ.ಸಿ ಬ್ಯಾಂಕುಗಳು ಮಂಗಳೂರಿನಲ್ಲಿ ಸ್ಥಾಪನೆಗೊಂಡ ವರ್ಗೀಕೃತ ಬ್ಯಾಂಕುಗಳು. ದೋಣಿ ನಿರ್ಮಾಣ ಹಾಗೂ ಮೀನುಗಾರಿಕೆ ಉದ್ಯಮಗಳು ಪೀಳಿಗೆಗಳಿಂದ ಮಂಗಳೂರಿನ ಪ್ರಮುಖ ಉದ್ಯಮಗಳಾಗಿವೆ. ಮಂಗಳೂರು ಬಂದರಿನ ಸಮೀಪದಲ್ಲಿರುವ 'ಹಳೆ ಮಂಗಳೂರು ಬಂದರು' ಪ್ರಸಿದ್ಧ ಮೀನುಗಾರಿಕಾ ಬಂದರಾಗಿದೆ. ಇಲ್ಲಿ ಮೀನುಗಾರಿಕೆಗಾಗಿ ಬಳಸುವ ಭಾರಿ ಪ್ರಮಾಣದ ಯಾಂತ್ರಿಕೃತ ದೋಣಿಗಳು ಲಂಗರು ಹಾಕಿರುತ್ತವೆ. ಮೀನುಗಾರಿಕಾ ಉದ್ಯಮವು ಸಾವಿರಾರು ಜನರನ್ನು ಈ ಉದ್ಯೋಗದಲ್ಲಿ ಬಳಸಿಕೊಂಡಿದೆ ಹಾಗೂ ಅವರ ಉತ್ಪನ್ನಗಳನ್ನು ಸುತ್ತಮುತ್ತಲ ಪ್ರದೇಶಗಳಿಗೆ ರಫ್ತು ಮಾಡಲಾಗುತ್ತದೆ. ಹಂಚು, ಬೀಡಿ, ಕಾಫಿ ಮತ್ತು ಗೋಡಂಬಿ ಉದ್ಯಮಗಳಲ್ಲಿ ಮಂಗಳೂರಿನ ವ್ಯಾಪಾರ ಸಂಸ್ಥೆಗಳು ಪ್ರಮುಖವಾದ ಅಸ್ತಿತ್ವವನ್ನು ಪಡೆದುಕೊಂಡು ಬಂದಿದೆ, ಹಾಗಿದ್ದೂ ಆಧುನಿಕ ನಿರ್ಮಾಣದಲ್ಲಿ ಕಾಂಕ್ರೀಟಿನ ಬಳಕೆಯಿಂದಾಗಿ ಹಂಚಿನ ಉದ್ಯಮವು ಅವನತಿಯ ದಾರಿಯಲ್ಲಿ ಸಾಗಿದೆ. 'ಅಲ್ಬುಕರ್ಕ್ ಹಂಚಿನ ಕಾರ್ಖಾನೆ'ಯು ಭಾರತದಲ್ಲೇ ಅತಿ ದೊಡ್ಡ ಹಂಚಿನ ಕಾರ್ಖಾನೆಯಾಗಿದ್ದು,ಪ್ರಸಿದ್ಧ ಮಂಗಳೂರು ಕೆಂಪು ಹಂಚುಗಳನ್ನು ತಯಾರಿಸುತ್ತದೆ. ಮಂಗಳೂರಿನ ಉಪನಗರವಾದ [[ಉಳ್ಳಾಲ|ಉಳ್ಳಾಲದಲ್ಲಿ]] ಹೆಣೆದ ಉಡುಪುಗಳು ಹಾಗೂ ತೆಂಗಿನ ನಾರಿನ ದಾರಗಳನ್ನು ತಯಾರಿಸಲಾಗುತ್ತದೆ. == ಜನಸಂಖ್ಯೆ == [[ಚಿತ್ರ:Light House Hill, Mangalore.JPG|200px|thumb|right|ಲೈಟ್ ಹೌಸ್ ಹಿಲ್, ಮಂಗಳೂರಿನ ಪ್ರಮುಖ ತಾಣಗಳಲ್ಲೊಂದು]] ೨೦೧೧ರ [[ಭಾರತ|ಭಾರತದ]] [[ಜನಗಣತಿ|ಜನಗಣತಿಯ]] ಪ್ರಕಾರ, ಮಂಗಳೂರು ೪,೮೪,೭೮೫ ಜನಸಂಖ್ಯೆಯನ್ನು ಹೊಂದಿತ್ತು.<ref name="dmab">{{cite web |url=http://www.census2011.co.in/census/city/451-mangalore.html}}</ref> ಇದೇ ಜನಗಣತಿಯ ಪ್ರಕಾರ ಮಹಾನಗರ ಪಾಲಿಕೆ ಪ್ರದೇಶದ ಜನಸಂಖ್ಯೆಯು ೬,೧೯,೬೬೪ ಆಗಿದೆ.<ref name="popmlr">{{cite web |publisher=Census Commission of India |url=http://www.census2011.co.in/census/city/451-mangalore.html}}</ref> 'ವರ್ಲ್ಡ್ ಗಾಜೆಟರ್' ನ ಅನುಸಾರ ೨೦೦೮ರಲ್ಲಿ ಮಂಗಳೂರಿನ ಅಂದಾಜು ಜನಸಂಖ್ಯೆಯು ೪,೩೧,೯೭೬ ಆಗಿತ್ತು. ಇದರ ಪ್ರಕಾರ ಮಂಗಳೂರು [[ಭಾರತ|ಭಾರತದ]] ೧೦೧ನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗುತ್ತದೆ.<ref>{{cite web |url= http://www.world-gazetteer.com/wg.php?x=&men=gcis&lng=en&dat=80&geo=-104&srt=pnan&col=aohdq&msz=1500&va=&pt=a |title= India: largest cities and towns and statistics of their population |accessdate= 2008-01-31 |publisher= World Gazetteer|archiveurl=http://www.webcitation.org/5nsxcLbvU|archivedate=2010-02-28}}</ref> ಇದೇ ಗಣತಿಯ ಅನುಸಾರ 'ವರ್ಲ್ಡ್ ಗಾಜೆಟರ್' ಮಂಗಳೂರು ನಗರ ಪ್ರದೇಶದ(urban) ಜನಸಂಖ್ಯೆಯು ೬,೦೩,೨೬೯ ಎಂದು ಅಂದಾಜು ಮಾಡಿತ್ತು. ಇದು ಈ ನಗರ ಪ್ರದೇಶವನ್ನು ೬೧ನೇ ಅತಿ ಹೆಚ್ಚು ಜನಸಾಂದ್ರ ಪ್ರದೇಶವನ್ನಾಗಿ ಮಾಡುತ್ತದೆ.<ref>{{cite web |url= http://www.world-gazetteer.com/wg.php?x=&men=gcis&lng=en&dat=80&geo=-104&srt=pnan&col=aohdq&msz=1500&va=&pt=a |title= India: metropolitan areas |accessdate= 2008-01-16 |publisher= World Gazetteer|archiveurl=http://www.webcitation.org/5nsxcLbvU|archivedate=2010-02-28}}</ref> ಜನಸಂಖ್ಯೆಯ ೫೦ ಪ್ರತಿಶತ ಭಾಗವು ಪುರುಷರಾಗಿದ್ದು, ಇವರ ಸಂಖ್ಯೆ ೨,೦೦,೨೩೪ ಆಗಿದೆ. ಉಳಿದ ೫೦ ಪ್ರತಿಶತ ಸ್ತ್ರೀಯರಾಗಿದ್ದು, ಇವರ ಸಂಖ್ಯೆ ೧,೯೮,೫೧೧ ಆಗಿದೆ. ಪುರುಷ ಸಾಕ್ಷರತಾ ಪ್ರಮಾಣವು ೮೬ ಪ್ರತಿಶತವಿದ್ದು, ಸ್ತ್ರೀ ಸಾಕ್ಷರತಾ ಪ್ರಮಾಣವು ೭೯ ಪ್ರತಿಶತವಿದೆ. ಜನಸಂಖ್ಯೆಯ ೯ ಪ್ರತಿಶತ ಭಾಗವು ೬ ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ. ಮಂಗಳೂರಿನ ಸರಾಸರಿ ಸಾಕ್ಷರತಾ ಪ್ರಮಾಣವು ೮೩ ಪ್ರತಿಶತವಿದ್ದು ಇದು ರಾಷ್ಟ್ರೀಯ ಸರಾಸರಿ ೫೯.೯ಕ್ಕಿಂತ ಅಧಿಕವಾಗಿದೆ. ಜನನ ಪ್ರಮಾಣವು ೧೩.೭೨ ಪ್ರತಿಶತವಿದ್ದು, ಮರಣ ಪ್ರಮಾಣವು ೩.೭೧ ಪ್ರತಿಶತ ಹಾಗೂ ಶಿಶು ಮರಣ ಪ್ರಮಾಣವು ೧.೨೪ ಪ್ರತಿಶತವಿದೆ. ಕೊಳೆಗೇರಿಗಳ ಏರುತ್ತಿರುವ ಸಂಖ್ಯೆಯು ಇಲ್ಲಿನ ಕಳವಳಕಾರಿಯಾದ ಅಂಶವಾಗಿದೆ. ಮಂಗಳೂರು ನಗರ ಪ್ರದೇಶವು ನಗರ ಪಾಲಿಕೆಯ ಸರಹದ್ದಿನಲ್ಲಿ ೩೨ ಕೊಳೆಗೇರಿಗಳನ್ನು ಗುರುತಿಸಿತ್ತು. ಸುಮಾರು ೨೨,೦೦೦ ವಲಸಿಗ ಕಾರ್ಮಿಕರು ನಗರದ ಸರಹದ್ದಿನಲ್ಲಿರುವ ಈ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ.<ref>{{cite web |url= http://www.hindu.com/2006/04/08/stories/2006040818420300.htm |title= Growing number of slums in Mangalore a cause for concern |date= [[2006-04-08]] |accessdate= 2008-03-14 |publisher= [[ದಿ ಹಿಂದೂ]] |archive-date= 2008-03-03 |archive-url= https://web.archive.org/web/20080303014244/http://www.hindu.com/2006/04/08/stories/2006040818420300.htm |url-status= dead }}</ref><ref>{{cite web |url= http://www.hindu.com/2006/01/21/stories/2006012111860300.htm |title= Slums mushrooming in port city |accessdate= 2008-03-14 |date= [[2006-01-21]] |publisher= [[ದಿ ಹಿಂದೂ]] |archive-date= 2008-03-24 |archive-url= https://web.archive.org/web/20080324145402/http://www.hindu.com/2006/01/21/stories/2006012111860300.htm |url-status= dead }}</ref> [[ಚಿತ್ರ:St. Aloysius Church Mangalore.jpg|200px|thumb|left|ಮಂಗಳೂರಿನಲ್ಲಿರುವ ಸಂತ ಅಲೋಶಿಯಸ್ ಚರ್ಚು]] ಮಂಗಳೂರು ಬಹುಸಂಸ್ಕೃತಿಯ ಹಾಗೂ ಬಹುಭಾಷೀಯ ನಗರವಾಗಿದೆ. [[ತುಳು]], [[ಕೊಂಕಣಿ]] ಹಾಗೂ [[ಬ್ಯಾರಿ]] ಭಾಷೆಗಳು ಇಲ್ಲಿನ ಮೂರು ಸ್ಥಳೀಯ ಭಾಷೆಗಳಾಗಿದ್ದು, [[ಕನ್ನಡ]], [[ಹಿಂದಿ]], [[ಆಂಗ್ಲ]] ಮತ್ತು [[ಉರ್ದು]] ಭಾಷೆಗಳೂ ಬಳಕೆಯಲ್ಲಿವೆ. [[ಕನ್ನಡ]] ಇಲ್ಲಿನ ದ್ವಿತೀಯ ಭಾಷೆಯಾಗಿದ್ದು, ಇಲ್ಲಿನ ಅಧಿಕೃತ ಭಾಷೆಯಾಗಿದೆ. ಇಲ್ಲಿನ ಜನಸಂಖ್ಯೆಯ ಅಧಿಕ ಭಾಗವು [[ಹಿಂದೂ]] ಧರ್ಮೀಯರನ್ನು ಒಳಗೊಂಡಿದೆ. [[ಮೊಗವೀರ|ಮೊಗವೀರರು]], ಬಿಲ್ಲವರು ಹಾಗೂ ಬಂಟರು ಇದರಲ್ಲಿ ಪ್ರಮುಖರು. ಕೋಟಾ ಬ್ರಾಹ್ಮಣರು, ಶಿವಳ್ಳಿ ಬ್ರಾಹ್ಮಣರು, [[ಸ್ಥಾನಿಕ ಬ್ರಾಹ್ಮಣರು]], ಹವ್ಯಕ ಬ್ರಾಹ್ಮಣರು, ಗೌಡ ಸಾರಸ್ವತ ಬ್ರಾಹ್ಮಣರು, ದೈವಜ್ಞ ಬ್ರಾಹ್ಮಣರು, ರಾಜಪುರ ಸಾರಸ್ವತ ಬ್ರಾಹ್ಮಣರು ಕೂಡಾ ಹಿಂದು ಜನಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿದ್ದಾರೆ. ಜನಸಂಖ್ಯೆಯ ಇನ್ನು ಸ್ವಲ್ಪ ಭಾಗವು ಕ್ರೈಸ್ತ ಧರ್ಮೀಯರನ್ನು ಹೊಂದಿದೆ. ಇವರಲ್ಲಿ [[ಕೊಂಕಣಿ]] ಮಾತನಾಡುವ ಕಾಥೋಲಿಕರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇವರು 'ಮಂಗಳೂರು ಕಾಥೋಲಿಕರು' ಎಂದೇ ಪ್ರಸಿದ್ಧರು. ಮುಸ್ಲಿಮರು ಇಲ್ಲಿನ ಅಲ್ಪಸಂಖ್ಯಾಕ ಜನತೆಯಾಗಿದ್ದು, ಅವರ ಜನಸಂಖ್ಯೆಯಲ್ಲಿ ೮೦ ಪ್ರತಿಶತ ಜನರು ಅವರದೇ ಭಾಷೆಯಾದ [[ಬ್ಯಾರಿ]] ಭಾಷೆಯನ್ನು ಮಾತಾಡುತ್ತಾರೆ. ಸಣ್ಣ ಪ್ರಮಾಣದ ಜನಸಂಖ್ಯೆಯು ಜೈನ ಧರ್ಮವನ್ನೂ ಅನುಸರಿಸುತ್ತದೆ. == ಸಂಸ್ಕೃತಿ == [[ಚಿತ್ರ:Jyothi Talkies 2008 04 06.JPG|200px|thumb|right|ಜ್ಯೋತಿ ಟಾಕೀಸು ಮಂಗಳೂರಿನ ಪ್ರಸಿದ್ಧ ಚಿತ್ರಮಂದಿರಗಳಲ್ಲಿ ಒಂದು]] [[ಚಿತ್ರ:FullPagadeYakshagana.jpg|200px|thumb|right|[[ಯಕ್ಷಗಾನ]] ವೇಷಧಾರಿ]] ಮಂಗಳೂರಿನ ನಿವಾಸಿಯೊಬ್ಬರನ್ನು ಮಂಗಳೂರಿನ ನಿವಾಸಿಯೊಬ್ಬರನ್ನು [[ತುಳು|ತುಳುವಿನಲ್ಲಿ]] ''ಕುಡ್ಲದಾರ್'' ಎಂದೂ, [[ಕನ್ನಡ|ಕನ್ನಡದಲ್ಲಿ]] ''ಮಂಗಳೂರಿನವರು'' ಎಂದೂ, ಕಾಥೋಲಿಕ್ [[ಕೊಂಕಣಿ|ಕೊಂಕಣಿಯಲ್ಲಿ]] ''ಕೊಡಿಯಾಲ್ ಘರಾನೊ'' ಎಂದೂ, ಜಿ.ಎಸ್.ಬಿ ಕೊಂಕಣಿಯಲ್ಲಿ ''ಕೊಡಿಯಾಲ್ಚಿ'' ಅಥವಾ ''ಮಂಗ್ಳೂರ್ಚಿ'' ಎಂದೂ [[ಆಂಗ್ಲ|ಆಂಗ್ಲದಲ್ಲಿ]] ''ಮ್ಯಾಂಗಲೋರಿಯನ್'' ಎಂದೂ ಕರೆಯುತ್ತಾರೆ. ಬಿಜೈ ಸಮೀಪದಲ್ಲಿರುವ ''ಶ್ರೀಮಂತಿ ಬಾಯಿ ಮ್ಯೂಸಿಯಮ್'' ಮಂಗಳೂರಿನಲ್ಲಿರುವ ಏಕೈಕ ವಸ್ತು ಸಂಗ್ರಹಾಲಯ.<ref>{{cite news |url=http://www.hinduonnet.com/2006/07/07/stories/2006070717580300.htm |title=Srimanthi Bai Museum is in a shambles |date=[[2006-07-07]] |accessdate=2008-01-21 |publisher=[[ದಿ ಹಿಂದೂ]] |archive-date=2012-02-05 |archive-url=https://www.webcitation.org/65ESoBkk1?url=http://www.hinduonnet.com/2006/07/07/stories/2006070717580300.htm |url-status=dead }}</ref> ಮಣ್ಣಗುಡ್ಡದ ಸಮೀಪವಿರುವ ''ಬಿಬ್ಲಿಯೋಫೈಲ್ಸ್ ಪಾರಡೈಸ್'' ಕಾರ್ಪೋರೇಷನ್ ಬ್ಯಾಂಕಿನಿಂದ ನಡೆಸಲ್ಪಡುತ್ತಿರುವ ಸಾರ್ವಜನಿಕ ವಾಚನಾಲಯವಾಗಿದೆ. [[ಯಕ್ಷಗಾನ|ಯಕ್ಷಗಾನವು]] ಇಲ್ಲಿನ ಪ್ರಸಿದ್ಧ ನೃತ್ಯ ಕಲೆಯಾಗಿದ್ದು, ಕಹಳೆ ಘೋಷಗಳೊಂದಿಗೆ ರಾತ್ರಿಯುದ್ದಕ್ಕೂ ನಡೆಯುತ್ತದೆ.<ref>{{cite news |url = http://www.hindu.com/mp/2004/06/10/stories/2004061000340300.htm |date = [[2004-01-10]] |title = Enduring art |accessdate = 2008-07-20 |author = Ganesh Prabhu |publisher = [[ದಿ ಹಿಂದೂ]] |archive-date = 2004-08-30 |archive-url = https://web.archive.org/web/20040830023954/http://www.hindu.com/mp/2004/06/10/stories/2004061000340300.htm |url-status = dead }}</ref> [[ದಸರಾ]] ಹಾಗೂ [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]]ಯ ಸಮಯದಲ್ಲಿ ನಡೆಯುವ ''ಹುಲಿವೇಶ''ವು ಇಲ್ಲಿನ ವಿಶಿಷ್ಟವಾದ ಜಾನಪದ ನೃತ್ಯ ಕಲೆ.<ref>{{cite news |url = http://timesofindia.indiatimes.com/articleshow/354160109.cms |date = [[2001-10-26]] |title = Human `tigers' face threat to health |accessdate = 2007-12-07 |publisher = [[ದಿ ಟೈಮ್ಸ್ ಆಫ್‌ ಇಂಡಿಯಾ]]}}</ref> ಇದರಂತೆಯೇ ''ಕರಡಿವೇಶ''ವೂ [[ದಸರಾ]] ಸಮಯದಲ್ಲಿ ನಡೆಯುವಂತಹ ಇಲ್ಲಿನ ಪ್ರಸಿದ್ಧ ನೃತ್ಯ ರೀತಿ.<ref name="DAJ">{{cite web |url= http://www.daijiworld.com/chan/exclusive_arch.asp?ex_id=726 |title= What's in a Name? |accessdate= 2008-03-04 |author= Stephen D'Souza |publisher= Daijiworld Media Pvt Ltd Mangalore |archive-date= 2008-03-05 |archive-url= https://web.archive.org/web/20080305003349/http://www.daijiworld.com/chan/exclusive_arch.asp?ex_id=726 |url-status= dead }}</ref> [[ಭೂತಕೋಲ]] ಇಲ್ಲಿ ಪ್ರಚಲಿತವಿರುವ, ಧಾರ್ಮಿಕ ಸಂಸ್ಕಾರಗಳನ್ನೊಳಗೊಂಡ ಸಾಂಪ್ರದಾಯಿಕ ನೃತ್ಯ ಕಲೆ. ಜನರ ಮನರಂಜನೆಗಾಗಿ ಇರುವ [[ಕಂಬಳ|ಕಂಬಳವು]] ಇಲ್ಲಿನ ಕೆಸರು ಗದ್ದೆಯಲ್ಲಿ ನಡೆಸುವ ಕೋಣ ಹಾಗೂ ಎತ್ತುಗಳ ಓಟ.<ref>{{cite news |url=http://www.hinduonnet.com/thehindu/mp/2006/12/09/stories/2006120901650100.htm |title=Colours of the season |accessdate=2008-07-09 |date=[[2006-12-09]] |publisher=[[ದಿ ಹಿಂದೂ]] |archive-date=2009-01-10 |archive-url=https://web.archive.org/web/20090110164611/http://www.hinduonnet.com/thehindu/mp/2006/12/09/stories/2006120901650100.htm |url-status=dead }}</ref> ''ಕೋರಿಕಟ್ಟ'' ([[ಕೋಳಿ ಅಂಕ]]) ಇಲ್ಲಿನ ಇನ್ನೊಂದು ಪ್ರಸಿದ್ಧ ಆಟ. ನಾಗದೇವತೆಯನ್ನು ಪೂಜಿಸುವ ಹಬ್ಬವಾದ [[ನಾಗಾರಾಧನೆ|ನಾಗಾರಾಧನೆಯೂ]] ಇಲ್ಲಿ ಪ್ರಚಲಿತದಲ್ಲಿದೆ.<ref>{{cite web |url= http://mangalorean.com/news.php?newstype=broadcast&broadcastid=50662 |title= Nagarapanchami Naadige Doddadu |accessdate= 2008-01-28 |publisher= Mangalorean.Com |archive-date= 2012-02-09 |archive-url= https://web.archive.org/web/20120209025322/http://mangalorean.com/news.php?newstype=broadcast&broadcastid=50662 |url-status= dead }}</ref> ''ಪಾಡ್ದನ''ಗಳು ವೇಷಧಾರಿ ಸಮುದಾಯದವರಿಂದ [[ತುಳು|ತುಳುವಿನಲ್ಲಿ]] ಹಾಡಲ್ಪಟ್ಟಿರುವ ಲಾವಣಿಯಂತಹ ಜಾನಪದ ಗೀತೆಗಳು. ಇದು ಸಾಮಾನ್ಯವಾಗಿ ಡಮರುವಿನ ಲಯಬದ್ಧ ಬಡಿತದೊಂದಿಗೆ ಹಾಡಲ್ಪಡುತ್ತದೆ. ''ಕೋಲ್ಕೈ'' (ಕೋಲಾಟದ ಸಮಯದಲ್ಲಿ ಹಾಡಲ್ಪಡುತ್ತದೆ), ''ಉಂಜಲ್ ಪಾಟ್'' (ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸುವ ಸಮಯದಲ್ಲಿ), ''ಮೊಯ್ಲಾಂಜಿ ಪಾಟ್'', ''ಒಪ್ಪುನೆ ಪಾಟ್'' (ಮದುವೆಯ ಸಮಯದಲ್ಲಿ ಹಾಡಲ್ಪಡುತ್ತದೆ) ಗಳು ಕೆಲವು ಪ್ರಸಿದ್ಧ [[ಬ್ಯಾರಿ]] ಹಾಡುಗಳು.<ref>{{cite news |url= http://www.hindu.com/2007/10/13/stories/2007101361130300.htm |title= Beary Sahitya Academy set up |accessdate= 2008-01-15 |date= [[2007-10-13]] |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ESe60O7?url=http://www.hindu.com/2007/10/13/stories/2007101361130300.htm |url-status= dead }}</ref> [[ದಸರಾ]], [[ದೀಪಾವಳಿ]], [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]], [[ಗಣೇಶ ಚತುರ್ಥಿ]], [[ಕ್ರಿಸ್ ಮಸ್]], [[ಮಹಾ ಶಿವರಾತ್ರಿ]], [[ಈಸ್ಟರ್]], [[ನವರಾತ್ರಿ]], [[ಗುಡ್ ಫ್ರೈಡೆ]], [[ಈದ್]], [[ಮೊಹರಂ]] ಹಾಗೂ [[ಮಹಾವೀರ ಜಯಂತಿ]] ಇಲ್ಲಿನ ಜನಪ್ರಿಯ ಹಬ್ಬಗಳು. [[ಗಣೇಶ ಚತುರ್ಥಿ]] ಹಬ್ಬವನ್ನು ಪ್ರತಿವರ್ಷವೂ ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ. ಈ ಸಮಯದಲ್ಲಿ [[ಗಣಪತಿ]] ದೇವರ ಮೂರ್ತಿಗಳನ್ನು ನಿಲ್ಲಿಸಿ, ಅವುಗಳನ್ನು ವಿದ್ಯುಕ್ತವಾಗಿ ಪೂಜಿಸಿ, ನೀರಿನಲ್ಲಿ ವಿಸರ್ಜಿಸಲಾಗುತ್ತದೆ. ''ಕೊಡಿಯಾಲ್ ತೇರ್'' ಅಥವಾ ''ಮಂಗಳೂರು ರಥೋತ್ಸವ'' ಇಲ್ಲಿನ ಜಿ.ಎಸ್.ಬಿ ಸಮುದಾಯದ ಪ್ರಮುಖ ಉತ್ಸವಗಳಲ್ಲಿ ಒಂದು. ಈ ಸಮಯದಲ್ಲಿ ಶೀ ವೆಂಕಟರಮಣ ದೇವಸ್ಥಾನದ ರಥೋತ್ಸವವನ್ನು ಆಚರಿಸಲಾಗುತ್ತದೆ.<ref>{{cite web |url=http://www.svtmangalore.org/jeernodhara/# |title=Shree Venkatramana Temple (Car Street, Mangalore) |accessdate=2008-07-25 |publisher=Shree Venkatramana Temple, Mangalore |archive-date=2008-06-09 |archive-url=https://web.archive.org/web/20080609085005/http://www.svtmangalore.org/jeernodhara/ |url-status=dead }}</ref><ref>{{cite web |url=http://www.mangalorean.com/news.php?newstype=broadcast&broadcastid=67248 |title=Colourful Kodial Theru |accessdate=2008-07-09 |author=Rajanikanth Shenoy |publisher=Mangalorean.Com |archive-date=2012-02-05 |archive-url=https://www.webcitation.org/query?url=http%3A%2F%2Fwww.mangalorean.com%2Fnews.php%3Fnewstype%3Dbroadcast%26broadcastid%3D67248&date=2012-02-05 |url-status=dead }}</ref> ''ಮೋಂಟಿ ಫೆಸ್ಟ್'' ಎಂಬುದು ಕಾಥೋಲಿಕ್ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಒಂದು.<ref>{{cite web |url= http://www.daijiworld.com/chan/exclusive_arch.asp?ex_id=129 |title= Monti Fest Originated at Farangipet&nbsp;– 240 Years Ago! |accessdate= 2008-01-11 |author= John B. Monteiro |publisher= Daijiworld Media Pvt Ltd Mangalore |archive-date= 2012-08-28 |archive-url= https://www.webcitation.org/6AFSPgPN5?url=http://www.daijiworld.com/chan/exclusive_arch.asp?ex_id=129 |url-status= dead }}</ref> ''ಜೈನ್ ಮಿಲನ್'' ಎಂಬ ಮಂಗಳೂರಿನ ಜೈನ ಕುಟುಂಬಗಳ ಸಮಿತಿಯು 'ಜೈನ್ ಫುಡ್ ಫೆಸ್ಟಿವಲ್' ಎಂಬ ಕಾರ್ಯಕ್ರಮವನ್ನು ಪ್ರತಿವರ್ಷವೂ ಆಚರಿಸುತ್ತದೆ.<ref>{{cite news |url= http://www.hindu.com/mp/2007/11/24/stories/2007112450980400.htm |title= Food for thought |accessdate= 2008-01-18 |date= [[2007-11-24]] |author= Amrita Nayak |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ETSf5c8?url=http://www.hindu.com/mp/2007/11/24/stories/2007112450980400.htm |url-status= dead }}</ref> ಜೈನ ಸಮುದಾಯದ ಪ್ರತಿಯೊಬ್ಬರೂ ಒಟ್ಟುಗೂಡಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]]ಯ ಸಮಯದಲ್ಲಿ ನಡೆಯುವ ''ಮೊಸರು ಕುಡಿಕೆ'' ಹಬ್ಬದಲ್ಲಿ ಎಲ್ಲಾ ನಂಬಿಕೆಯ ಜನರು ಭಾಗವಹಿಸುತ್ತಾರೆ.<ref>{{cite news |url= http://www.hindu.com/2005/08/28/stories/2005082812400300.htm |title= `Mosaru Kudike' brings in communal harmony |date= [[2005-08-28]] |accessdate= 2008-02-22 |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ETgNDCm?url=http://www.hindu.com/2005/08/28/stories/2005082812400300.htm |url-status= dead }}</ref> ಜುಲೈ ೧೭ರಿಂದ ಆಗಸ್ಟ್ ೧೫ರ ವರೆಗೆ ಸಾಗುವ ''ಆಟಿ ಪರ್ಬ''(ಆಟಿ ಹಬ್ಬ)ವನ್ನು ಇಲ್ಲಿ ''ಕಳಂಜ'' ಎಂಬ ದೈವವನ್ನು ಪೂಜಿಸುವುದರೊಂದಿಗೆ ಆಚರಿಸಲಾಗುತ್ತದೆ. ಜುಲೈ-ಆಗಸ್ಟಿನ ಮಳೆಗಾಲದ ಸಮಯದಲ್ಲಿ ''ಕಳಂಜ''ನು ನಗರದ ರಕ್ಷಣೆಯ ಅಧಿಪತಿಯಾಗಿರುತ್ತಾನೆ. ಸ್ಥಳಿಯ ಸಾಂಸ್ಕೃತಿಕ ಘಟನೆ ಹಾಗೂ ಪ್ರಸಂಗಗಳನ್ನು ಪ್ರೋತ್ಸಾಹಿಸಲು ಬೇಸಿಗೆಯ ಸಮಯದಲ್ಲಿ ''ಕರಾವಳಿ ಉತ್ಸವ'' ಹಾಗೂ ''ಕುಡ್ಲೋತ್ಸವ''ಗಳಂತಹ ಕಾರ್ಯಕ್ರಮಗಳನ್ನು ಪ್ರಾಯೋಜಿಸಲಾಗುತ್ತದೆ. ೨೦೦೬ರಲ್ಲಿ [[ತುಳು]] ಚಲನಚಿತ್ರೋತ್ಸವವನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಯಿತು. [[ಚಿತ್ರ:Neer Dosa.jpg|200px|thumb|right|[[ನೀರು ದೋಸೆ]]]] ಮಂಗಳೂರಿನ ಖಾದ್ಯವು ಬಹುಮಟ್ಟಿಗೆ ಮಂಗಳೂರಿನ ಖಾದ್ಯವು ಬಹುಮಟ್ಟಿಗೆ [[ದಕ್ಷಿಣ ಭಾರತ|ದಕ್ಷಿಣ ಭಾರತದ]] ಖಾದ್ಯಗಳಿಂದ ಪ್ರಭಾವಿತಗೊಂಡಿವೆ. ಮಂಗಳೂರಿನ ವ್ಯಂಜನವು(curry) ತೆಂಗಿನಕಾಯಿ ಹಾಗೂ ಕರಿಬೇವಿನ ಎಲೆಗಳನ್ನು ಅಧಿಕವಾಗಿ ಬಳಸಿಕೊಳ್ಳುತ್ತದೆ. [[ಶುಂಠಿ]], [[ಬೆಳ್ಳುಳ್ಳಿ]] ಹಾಗೂ [[ಮೆಣಸು|ಮೆಣಸನ್ನೂ]] ಕೂಡಾ ವ್ಯಂಜನದಲ್ಲಿ ಬಳಸಲಾಗುತ್ತದೆ. ಮಂಗಳೂರಿನ ಮೀನಿನ ಕರಿ(curry)ಯು ''ಕೆನರಾ''ದುದ್ದಕ್ಕೂ ತನ್ನ ರುಚಿಗಾಗಿ ಜನಪ್ರಿಯವಾಗಿದೆ. ''ಕೋರಿ ರೊಟ್ಟಿ''(ಅಕ್ಕಿ ರೊಟ್ಟಿ), ''ಬಂಗುಡೆ ಪುಳಿಮುಂಚಿ''(ಬಾಂಗ್ಡ ಮೀನಿನ ಒಂದು ಖಾದ್ಯ), ''ಕಡ್ಲೆ ಮನೋಲಿ ಸುಕ್ಕ'', ''ಬೀಜ-ಮನೋಲಿ ಉಪ್ಪುಕರಿ'', ''ನೀರ್ ದೋಸೆ'', ''ಬೂತಾಯಿ ಗಸಿ'', ''ಪುಂಡಿ''(ಕಡುಬು), ''ಪತ್ರೊಡೆ'' [[ತುಳು]] ಸಮುದಾಯದ ಕೆಲವು ಜನಪ್ರಿಯ ತಿಂಡಿ ತಿನಿಸುಗಳು. ''ದಾಲಿ ತೊಯ್(ದಾಳಿ ತೋವೆ)'', ''ಬೀಬೆ ಉಪ್ಕರಿ'', ''ವಾಲ್ ವಾಲ್'', ''ಅವ್ನಾಸ್ ಅಂಬೆ ಸಾಸಮ್'', ''ಕಡ್ಗಿ ಚಕ್ಕೋ'', ''ಪಾಗಿಲ ಪೋಡಿ'' ಹಾಗೂ ''ಚನ ಗಶಿ'' [[ಕೊಂಕಣಿ]] ಸಮುದಾಯದ ಕೆಲವು ವಿಶೇಷ ತಿನಿಸುಗಳು. ಕಾಥೋಲಿಕ್ಕರ ''ಸನ್ನ ದುಕ್ರಾ ಮಾಸ್'', ''ಪೋರ್ಕ್ ಬಫತ್'' , ''ಸೊರ್ಪೊಟೆಲ್'' ಹಾಗೂ ಮುಸ್ಲಿಮರ ''ಮಟನ್ ಬಿರಿಯಾನಿ'' ಇತರ ಜನಜನಿತ ಖಾದ್ಯಗಳು. ''ಹಪ್ಪಳ'', ''ಸಂಡಿಗೆ'' ಹಾಗೂ ''ಪುಳಿ ಮುಂಚಿ'' ಯಂತ ವಿಶೇಷ ತಿನಿಸುಗಳು ಮಂಗಳೂರಿನ ವಿಶಿಷ್ಟತೆಯಾಗಿದೆ. ತೆಂಗಿನ ಮರದ ಹೂವಿನ ರಸ/ಸತ್ವದಿಂದ ತಯಾರಿಸಲಾಗುವ ''ಶೇಂದಿ'' ([[ತುಳು|ತುಳುವಿನಲ್ಲಿ]] ''ಕಲಿ'') ಮಂಗಳೂರಿನ ಜನಪ್ರಿಯ ಸಾರಾಯಿಯಾಗಿದೆ. ಇಲ್ಲಿನ ಸಸ್ಯಾಹಾರಿ ಖಾದ್ಯವು ಉಡುಪಿ ಖಾದ್ಯದಂತೇ ಇರುತ್ತದೆ. ಮಂಗಳೂರು ಕರಾವಳಿ ನಗರವಾಗಿರುವುದರಿಂದ [[ಮೀನು]] ಇಲ್ಲಿನ ಅಧಿಕಾಂಶ ಜನರ ಪ್ರಮುಖ ಆಹಾರವಾಗಿದೆ.<ref>{{cite news |url=http://www.hindu.com/mp/2007/08/11/stories/2007081150880400.htm |title=Typically home |accessdate=2008-07-09 |date=[[2007-08-11]] |publisher=[[ದಿ ಹಿಂದೂ]] |archive-date=2012-11-03 |archive-url=https://web.archive.org/web/20121103043142/http://www.hindu.com/mp/2007/08/11/stories/2007081150880400.htm |url-status=dead }}</ref> == ನಗರಾಡಳಿತ == {|cellpadding="2" cellspacing="0" border="1" align="right" style="background-color:#FFFFFF; border-collapse: collapse; border: 2px #DEE8F1 solid; font-size: x-small; font-family: verdana" |+ style="background-color:#008080; color:#FFFFFF "| ಮಂಗಳೂರು ನಗರಾಧಿಕಾರಿಗಳು |- |[[ಮೇಯರ್]] |style="text-align:center;"| '''{{#property:P6}}'''<ref name = "mayor">{{cite news |url=http://www.newindpress.com/NewsItems.asp?ID=IEK20080221225616&Page=K&Title=Southern+News+-+Karnataka&Topic=0 |title=ಕವಿತ ಸನಿಲ್ |date=[[2008-02-22]] |accessdate=2008-04-08 |publisher=[[The New Indian Express]] }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> |- |[[ಉಪ ಮೇಯರ್]] |style="text-align:center;"| &nbsp;&nbsp;&nbsp;'''ಶಕೀಲ ಕಾವ'''<ref>{{cite news |url=http://www.hindu.com/2008/02/22/stories/2008022258320300.htm |title=Hosabettu is Mangalore Mayor |date=[[2008-02-22]] |accessdate=2008-07-23 |publisher=[[ದಿ ಹಿಂದೂ]] |archive-date=2008-05-01 |archive-url=https://web.archive.org/web/20080501001942/http://www.hindu.com/2008/02/22/stories/2008022258320300.htm |url-status=dead }}</ref> |- |[[ಪೋಲಿಸ್ ಸುಪರಿಂಟೆಂಡೆಂಟ್]] |style="text-align:center;"| '''ಎಚ್ ಸತೀಶ್ ಕುಮಾರ್'''<ref>{{cite news |url=http://www.deccanherald.com/content/Jun262007/district |title= Sathish Kumar takes charge as Dakshina Kannada SP |date=[[2007-06-26]] |accessdate=2008-08-13 |publisher=[[Deccan Herald]] }}</ref> |} [[ಚಿತ್ರ:Mangaluru Mahanagara Palike.jpg‎|200px|thumb|ಲಾಲ್ ಭಾಗ್ ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ಪ್ರಧಾನ ಕಾರ್ಯಾಲಯ]] 'ಮಂಗಳೂರು ಮಹಾನಗರ ಪಾಲಿಕೆ'ಯು ಇಲ್ಲಿಯ ನಗರ ಹಾಗೂ ಮೂಲಭೂತ ಸೌಲಭ್ಯಗಳನ್ನು ನಿರ್ವಹಿಸವ ಮಂಡಳಿಯಾಗಿದೆ. ನಗರ ಪಾಲಿಕೆಯ ಸರಹದ್ದು ಉತ್ತರದಲ್ಲಿ [[ಮುಕ್ಕಾ|ಮುಕ್ಕಾದಿಂದ]] ಆರಂಭವಾಗಿ ದಕ್ಷಿಣದಲ್ಲಿ [[ನೇತ್ರಾವತಿ]] ನದಿ ಸೇತುವೆಯವರೆಗೆ ಹಾಗೂ ಪಶ್ಚಿಮ ಕಡಲತೀರದಿಂದ ಪೂರ್ವದಲ್ಲಿ [[ವಾಮಂಜೂರು|ವಾಮಂಜೂರಿನ]] ವರೆಗೆ ಹಬ್ಬಿದೆ. ಮಂಗಳೂರು ಮಹಾನಗರ ಪಾಲಿಕಾ ಸಭೆಯು ''ಕಾರ್ಪೋರೇಟ್''ಗಳೆಂದು ಕರೆಯಲ್ಪಡುವ ೬೦ ಚುನಾಯಿತ ಪ್ರತಿನಿಧಿಗಳನ್ನು ಹೊಂದಿರುತ್ತದೆ. ಒಂದು ವಾರ್ಡಿಗೆ ಒಬ್ಬನಂತೆ ೬೦ ವಾರ್ಡುಗಳಿಂದ ಇವರು ಚುನಾಯಿತರಾಗಿರುತ್ತಾರೆ. ೫ ವರ್ಷಗಳಿಗೊಮ್ಮೆ ಈ ಸಭೆಗೆ ಚುನಾವಣೆಯು ನಡೆಯುತ್ತದೆ. ಬಹುಸಂಖ್ಯಾ ಪಕ್ಷದ ಕಾರ್ಪೋರೇಟರುಗಳಲ್ಲಿ ಒಬ್ಬರನ್ನು ''ಮೇಯರ್'' ಆಗಿ ಆರಿಸಲಾಗುತ್ತದೆ. ಮಂಗಳೂರು ಮಹಾನಗರ ಪಾಲಿಕೆಯ ಪ್ರಧಾನ ಕಾರ್ಯಾಲಯವು ಲಾಲ್ ಭಾಗ್ ನಲ್ಲಿದೆ. [[ಸುರತ್ಕಲ್]] ಹಾಗೂ ಬಿಕರ್ನಕಟ್ಟೆಯಲ್ಲಿ ಪಾಲಿಕೆಯ ಸಹಕಛೇರಿಗಳಿವೆ. ಈ ನಗರದ ಮೇಯರ್ {{#property:P6}}. [[ಲೋಕ ಸಭೆ]] ಹಾಗೂ [[ವಿಧಾನ ಸಭೆ]] ಕ್ಷೇತ್ರಗಳ ಮರುವಿಂಗಡಣೆಯ ಮೊದಲು ಮಂಗಳೂರು ಲೋಕ ಸಭೆಗೆ ೨ ಸದಸ್ಯರನ್ನು ಒದಗಿಸುತ್ತಿತ್ತು. ಒಂದು ನಗರದ ದಕ್ಷಿಣ ಭಾಗದಿಂದ ಆಗಿದ್ದು ಇದು ಮಂಗಳೂರು ಲೋಕಸಭಾ ಕ್ಷೇತ್ರ ಎಂದು ಕರೆಯಲ್ಪಡುತ್ತಿತ್ತು. ಇನ್ನೊಂದು ನಗರದ ಉತ್ತರ ಭಾಗದಿಂದಾಗಿದ್ದು, ಇದು ಉಡುಪಿ ಲೋಕಸಭಾ ಕ್ಷೇತ್ರ ಎಂದು ನಾಮಂಕಿತವಾಗಿತ್ತು. ಮಂಗಳೂರು ಕರ್ನಾಟಕ ವಿಧಾನ ಸಭೆಗೆ ೩ ಸದಸ್ಯರನ್ನು ಕಳುಹಿಸುತ್ತಿತ್ತು. ಆದರೆ ಕ್ಷೇತ್ರ ಮರುವಿಂಗಡಣೆಯ ನಂತರ ಮಂಗಳೂರು ತಾಲೂಕು 'ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ' ಕೆಳಗೆ ಬರುತ್ತಿದ್ದು ಲೋಕ ಸಭೆಗೆ ಕೇವಲ ಒಬ್ಬ ಸದಸ್ಯನನ್ನು ಒದಗಿಸುತ್ತದೆ.<ref>{{cite news |url = http://www.daijiworld.com/news/news_disp.asp?n_id=35701&n_tit=M%27lore%3A+Assembly+Constituencies+Revised+%2D+Bye+Bye+Ullal%2C+Suratkal+++ |title = New Assembly constituencies |date = [[2007-07-14]] |accessdate = 2007-09-22 |publisher = Daijiworld Media Pvt Ltd Mangalore |archive-date = 2007-10-16 |archive-url = https://web.archive.org/web/20071016211122/http://daijiworld.com/news/news_disp.asp?n_id=35701&n_tit=M'lore:+Assembly+Constituencies+Revised+-+Bye+Bye+Ullal,+Suratkal+++ |url-status = dead }}</ref><ref>{{cite news |url = http://www.hindu.com/2006/05/05/stories/2006050522990400.htm |date = [[2006-05-05]] |title = Assembly constituencies proposed by Delimitation Commission |accessdate = 2007-09-22 |publisher = [[ದಿ ಹಿಂದೂ]] |archive-date = 2012-04-13 |archive-url = https://www.webcitation.org/66tS2tzYZ?url=http://www.hindu.com/2006/05/05/stories/2006050522990400.htm |url-status = dead }}</ref> [[ದಕ್ಷಿಣ ಕನ್ನಡ]] ಜಿಲ್ಲಾ ಪೋಲಿಸ್ ಮಂಗಳೂರಿನಲ್ಲಿ ಕಾನೂನು ಹಾಗೂ ನ್ಯಾಯಬದ್ಧತೆಗೆ ಜವಾಬ್ದಾರಿಯಾಗಿದೆ. ಈ ಇಲಾಖೆಯನ್ನು ''ಸೂಪರಿಂಟೆಂಡಂಟ್ ಆಫ್ ಪೋಲಿಸ್''(SP) ಅವರು ಮುನ್ನಡೆಸುತ್ತಾರೆ. ಮಂಗಳೂರು 'ಪಶ್ಚಿಮ ವ್ಯಾಪ್ತಿ ಪೋಲಿಸ್' ಇಲಾಖೆಯ ಪ್ರಧಾನ ಕಾರ್ಯಾಲಯವನ್ನೂ ಪಡೆದಿದ್ದು, ಇದು [[ಕರ್ನಾಟಕ|ಕರ್ನಾಟಕದ]] ಪಶ್ಚಿಮ ಜಿಲ್ಲೆಗಳನ್ನು ಒಳಗೊಂಡಿದೆ. == ಶಿಕ್ಷಣ ಹಾಗೂ ಕ್ರೀಡೆ == [[ಚಿತ್ರ:NIT Karnataka.jpg|200px|thumb|right|[[ಸುರತ್ಕಲ್]] ಸಮೀಪವಿರುವ 'ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ, ಕರ್ನಾಟಕ' ಸಂಸ್ಥೆಯು ಮಂಗಳೂರಿನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ ]] [[ಚಿತ್ರ:KPT Mangalore 200712.jpg|200px|thumb|right|ಮಂಗಳೂರಿನ [[ಕದ್ರಿ|ಕದ್ರಿಯಲ್ಲಿರುವ]] 'ಕರ್ನಾಟಕ ಪಾಲಿಟೆಕ್ನಿಕ್' ]] ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವು ಬಹುತೇಕ ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವು ಬಹುತೇಕ [[ಕನ್ನಡ|ಕನ್ನಡವಾಗಿದ್ದು]], ಇತರ ಸರಕಾರೇತರ ಚಲಾಯಿತ ಶಾಲೆಗಳಲ್ಲಿ ಮಾಧ್ಯಮವು [[ಆಂಗ್ಲ]] ಅಥವಾ [[ಕನ್ನಡ]] ವಾಗಿವೆ. ಇತರ ಮಾಧ್ಯಮಗಳೂ ಇವುಗಳ ಜೊತೆಗೆ ಅಸ್ತಿತ್ವದಲ್ಲಿವೆ. ಪ್ರೌಢ ಶಾಲೆಯ ನಂತರ ಕಾಲೇಜುಗಳಲ್ಲಿ ಸಾಮಾನ್ಯವಾಗಿ [[ಆಂಗ್ಲ|ಆಂಗ್ಲವು]] ಶಿಕ್ಷಣ ಮಾಧ್ಯಮವಾಗಿದೆ. ಇತ್ತೀಚೆಗೆ 'ತುಳು ಸಾಹಿತ್ಯ ಅಕಾಡೆಮಿ'ಯಿಂದ ರಚಿಸಲ್ಪಟ್ಟ ಒಂದು ಪರಿಣತರ ಸಮಿತಿಯು, [[ಕನ್ನಡ|ಕನ್ನಡವನ್ನು]] ಲಿಪಿಯಾಗಿ ಬಳಸುವ [[ತುಳು]] ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಸೇರಿಸಬೇಕೆಂದು ಸಲಹೆಯಿತ್ತರು.<ref>{{cite web |url = http://www.hinduonnet.com/2005/06/22/stories/2005062215310300.htm |title = `Use Kannada script to teach Tulu now' |date = [[2005-06-22]] |accessdate = 2008-01-31 |publisher = [[ದಿ ಹಿಂದೂ]] |archive-date = 2009-01-10 |archive-url = https://web.archive.org/web/20090110021126/http://www.hinduonnet.com/2005/06/22/stories/2005062215310300.htm |url-status = dead }}</ref> ಮಂಗಳೂರಿನಲ್ಲಿರುವ ಶಾಲಾ ಕಾಲೇಜುಗಳು ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಿಂದ ನಡೆಸಲ್ಪಡುತ್ತವೆ. ಶಾಲೆಗಳು ಕರ್ನಾಟಕ ರಾಜ್ಯ ನಿಗಮ, ಐ.ಸಿ.ಎಸ್.ಇ. ಅಥವಾ ಸಿ.ಬಿ.ಎಸ್.ಇ. ಬೋರ್ಡುಗಳ ಅಂಗಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತವೆ. ಹತ್ತು ವರ್ಷಗಳ ವಿದ್ಯಾಭ್ಯಾಸದ ನಂತರ ವಿದ್ಯಾರ್ಥಿಗಳು ಸಾಮಾನ್ಯವಾಗಿ ಪದವಿ ಪೂರ್ವ ಕಾಲೇಜುಗಳಲ್ಲಿ ಭರ್ತಿ ಹೊಂದುತ್ತಾರೆ. ಇಲ್ಲಿ ಕಲೆ, ವಾಣಿಜ್ಯ ಅಥವಾ ವಿಜ್ಞಾನ ವರ್ಗಗಳಲ್ಲಿ ಒಂದನ್ನು ಆರಿಸಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ. ೧೯೮೦ರಿಂದ ಇಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವಿಜ್ಞಾನ, ಬಿಸಿನೆಸ್ ಮಾನೇಜ್ಮೆಂಟ್ ಹಾಗೂ ಹೋಟೆಲ್ ಮಾನೇಜ್ಮೆಂಟ್ ನಂತಹ ವಿವಿಧ ಕ್ಷೇತ್ರಗಳಲ್ಲಿ ಬಹಳಷ್ಟು ವೃತ್ತಿ ಸಂಸ್ಥೆಗಳು ಆರಂಭಗೊಂಡಿವೆ. ತಮ್ಮ ಗುಣಮಟ್ಟದ ಕಾರ್ಯಕ್ರಮಗಳಿಂದಾಗಿ ಈ ಸಂಸ್ಥೆಗಳು ದೇಶದ ವಿವಿಧ ಕೋಣೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವೆ. 'ಬೇಸಲ್ ಇವಾಂಜಲಿಕಲ್ ಶಾಲೆ (೧೮೩೮) ಹಾಗೂ 'ಮಿಲಾಗ್ರೆಸ್ ಶಾಲೆ' (೧೮೪೮) ಮಂಗಳೂರಿನಲ್ಲಿ ಸ್ಥಾಪನೆಗೊಂಡ ಅತ್ಯಂತ ಹಳೆಯ ಶಾಲೆಗಳು. ೧೯೫೩ರಲ್ಲಿ ಆರಂಭಗೊಂಡ 'ಕಸ್ತೂರ್ ಬಾ ಮೆಡಿಕಲ್ ಕಾಲೇಜು' [[ಭಾರತ|ಭಾರತದ]] ಮೊದಲನೆಯ ಖಾಸಗೀ ವೈದ್ಯಕೀಯ ಕಾಲೇಜಾಗಿದೆ.<ref name="deccanmlr">{{cite news |url= http://www.deccanherald.com/content/Aug152007/district2007081519172.asp |title= Sixty and still enterprising... |accessdate= 2008-07-01 |author=Ronald Anil Fernandes, Naina J A, Bhakti V Hegde, Aabha Raveendran, Sibanthi Padmanabha K V and Sushma P Mayya |date=[[2007-08-15]] |publisher=[[Deccan Herald]]}}</ref> ''ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು'', ''ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ, ಕರ್ನಾಟಕ'',"ಶ್ರೀ ಸತ್ಯ ಸಾಯಿ ಲೋಕ ಸೇವಾ ಶಿಕ್ಷಣ ಸಂಸ್ಥೆಗಳು,ಅಳಿಕೆ'',"ಕೆನರಾ ಕಾಲೇಜು'', ''ಸಂತ ಅಲೋಶಿಯಸ್ ಕಾಲೇಜು'' ಹಾಗೂ ''ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು''ಗಳು ಇಲ್ಲಿನ ಕೆಲವು ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು. ಸಪ್ಟಂಬರ್ ೧೦, ೧೯೮೦ರಲ್ಲಿ ಸ್ಥಾಪನೆಗೊಂಡ [[ಮಂಗಳೂರು ವಿಶ್ವವಿದ್ಯಾಲಯ|ಮಂಗಳೂರು ವಿಶ್ವವಿದ್ಯಾನಿಲಯ]]ವು [[ದಕ್ಷಿಣ ಕನ್ನಡ]], [[ಉಡುಪಿ]] ಹಾಗೂ [[ಕೊಡಗು]] ಜಿಲ್ಲೆಗಳ ಉನ್ನತ ವ್ಯಾಸಂಗದ ಅಗತ್ಯಗಳನ್ನು ಪೂರೈಸುತ್ತದೆ.<ref>{{cite web |url=http://www.mangaloreuniversity.ac.in/ |title=Details of Mangalore University |publisher=[[Mangalore University]] |accessdate=2008-03-21}}</ref> [[ಕ್ರಿಕೆಟ್]] ನಗರದ ಅತ್ಯಂತ ಜನಪ್ರಿಯ ಕ್ರೀಡೆ. ಮಂಗಳಾ ಸ್ಟೇಡಿಯಮ್ [[ದಕ್ಷಿಣ ಕನ್ನಡ|ದಕ್ಷಿಣ ಕನ್ನಡದ]] ಏಕಮಾತ್ರ ಕ್ರೀಡಾಂಗಣವಾಗಿದ್ದು,<ref>{{cite news |url=http://www.hindu.com/2006/08/07/stories/2006080716740300.htm |title=Minister keen on improving sports infrastructure |date=[[2006-08-07]] |accessdate=2008-02-18 |publisher=[[ದಿ ಹಿಂದೂ]] |archive-date=2009-09-28 |archive-url=https://web.archive.org/web/20090928131927/http://www.hindu.com/2006/08/07/stories/2006080716740300.htm |url-status=dead }}</ref> ಇದು ಮಂಗಳೂರಿನಲ್ಲಿದೆ. ಇದರ ಜೊತೆಗೆ ಫುಟ್ ಬಾಲ್ ಮತ್ತು ಚೆಸ್(ಚದುರಂಗ)ಗಳೂ ಇಲ್ಲಿನ ಇತರ ಜನಪ್ರಿಯ ಕ್ರೀಡೆಗಳಾಗಿವೆ. ಮಂಗಳೂರು 'ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಕೂಟ'ದ ಕೇಂದ್ರಾಲಯವಾಗಿದ್ದು, ಇಲ್ಲಿ ೨ 'ಅಖಿಲ ಭಾರತ ಮುಕ್ತ ಚೆಸ್ ಪಂದ್ಯಾಟ'ಗಳು ನಡೆದಿವೆ.<ref>{{cite web |url=http://www.karnatakachess.com/recent.shtml |title=Recent Tournaments |accessdate=2008-07-22 |publisher=United Karnataka Chess Association}}</ref><ref>{{cite web |url=http://mangalorean.com/news.php?newsid=47176&newstype=local |title=Mangalore: All India Fide Rated Open Chess Tournament takes off |accessdate=2008-07-25 |publisher=Mangalorean.Com |archive-date=2007-12-24 |archive-url=https://web.archive.org/web/20071224141912/http://mangalorean.com/news.php?newstype=local&newsid=47176 |url-status=dead }}</ref><ref>{{cite web |url=http://mangalorean.com/news.php?newsid=81429&newstype=local |title=All India chess tourney in Mangalore from July 19 |accessdate=2008-07-25 |publisher=Mangalorean.Com |archive-date=2011-07-14 |archive-url=https://web.archive.org/web/20110714030754/http://mangalorean.com/news.php?newsid=81429&newstype=local |url-status=dead }}</ref> ಇತರ ಕ್ರೀಡೆಗಳಾದ ''ಟೆನ್ನಿಸ್'', ''ಬಿಲ್ಲಿಯರ್ಡ್ಸ್'',''ಸ್ಕ್ವಾಷ್'', ''ಬ್ಯಾಡ್ಮಿಂಟನ್'', ''ಟೇಬಲ್ ಟೆನ್ನಿಸ್'' ಹಾಗೂ ''ಗೋಲ್ಫ್''ಗಳು ಇಲ್ಲಿನ ಅನೇಕ ಕ್ಲಬ್ ಹಾಗೂ ಜಿಮ್ಖಾನಗಳಲ್ಲಿ ಆಡಲ್ಪಡುತ್ತವೆ. == ಮಾಧ್ಯಮ == [[ಚಿತ್ರ:AIR FM Tower Mangalore 0203.jpg|200px|thumb|right|[[ಕದ್ರಿ|ಕದ್ರಿಯಲ್ಲಿರುವ]] 'ಆಲ್ ಇಂಡಿಯಾ ರೇಡಿಯೋ'ದ ಪ್ರಸಾರ ಗೋಪುರ]] 'ದ ಹಿಂದು', 'ಡೆಕ್ಕನ್ ಹೆರಾಲ್ಡ್', 'ಟೈಮ್ಸ್ ಆಫ್ ಇಂಡಿಯಾ' ಹಾಗೂ 'ಇಂಡಿಯನ್ ಎಕ್ಸ್ ಪ್ರೆಸ್'ಗಳಂತಹ ಪ್ರಮುಖ ರಾಷ್ಟ್ರೀಯ 'ದ ಹಿಂದು', 'ಡೆಕ್ಕನ್ ಹೆರಾಲ್ಡ್', 'ಟೈಮ್ಸ್ ಆಫ್ ಇಂಡಿಯಾ' ಹಾಗೂ 'ಇಂಡಿಯನ್ ಎಕ್ಸ್ ಪ್ರೆಸ್'ಗಳಂತಹ ಪ್ರಮುಖ ರಾಷ್ಟ್ರೀಯ [[ಆಂಗ್ಲ]] ದೈನಿಕಗಳು ಮಂಗಳೂರಿನ ಸ್ಥಳೀಯ ಸಂಪುಟಗಳನ್ನು ಪ್ರಕಟಿಸುತ್ತವೆ. ''ಮಡಿಪು'', ''ಮೊಗವೀರ'', ''ಸಂಪರ್ಕ'' ಹಾಗೂ ''ಸಫಲ''ಗಳು ಮಂಗಳೂರಿನ ಜನಪ್ರಿಯ [[ತುಳು]] ನಿಯತಕಾಲಿಕೆಗಳು.<ref>{{cite news |url=http://www.deccanherald.com/Content/Jul192007/district2007071913749.asp |title='Madipu' literary competitions |date=[[2007-07-19]] |accessdate= 2008-01-18 |publisher=[[Deccan Herald]]}}</ref> ''ರಾಕ್ಣೊ'', ''ದಿರ್ವೆಂ'',``ಸೆವಕ್'', ``ನಮಾನ್ ಬಾಳೊಕ್ ಜೆಜು''ಇತ್ಯಾದಿ ನಗರದಿಂದ ಪ್ರಕಟವಾಗುವ ಪ್ರಸಿದ್ಧ ಕೊಂಕಣಿ ಭಾಷೆಯ ಪತ್ರಿಕೆಗಳು. [[ಬ್ಯಾರಿ]] ನಿಯತಕಾಲಿಕೆಗಳಾದ ''ಜ್ಯೋತಿ'' ಹಾಗೂ ''ಸ್ವತಂತ್ರ ಭಾರತ''ಗಳು ಕೂಡಾ ಮಂಗಳೂರಿನಿಂದ ಪ್ರಕಟಗೊಳ್ಳುತ್ತವೆ. [[ಕನ್ನಡ]] ಪತ್ರಿಕೆಗಳಲ್ಲಿ ''ಉದಯವಾಣಿ'', ವಿಜಯವಾಣಿ", ಹೊಸದಿಗಂತ",''ವಿಜಯ ಕರ್ನಾಟಕ'', ''ಪ್ರಜಾವಾಣಿ'', ''ಕನ್ನಡ ಪ್ರಭ'' ಹಾಗೂ ''ವಾರ್ತಾಭಾರತಿ''ಗಳು ಹೆಚ್ಚು ಜನಪ್ರಿಯ. ಸಂಜೆ ಪತ್ರಿಕೆಗಳಾದ ''ಕರಾವಳಿ ಅಲೆ'', ''ಮಂಗಳೂರು ಮಿತ್ರ'', ''ಸಂಜೆವಾಣಿ'' ಹಾಗೂ ''ಜಯಕಿರಣ''ಗಳು ಕೂಡಾ ನಗರದಲ್ಲಿ ಪ್ರಕಟಗೊಳ್ಳುತ್ತವೆ. [[ಕನ್ನಡ|ಕನ್ನಡದ]] ಪ್ರಪ್ರಥಮ ಸಮಾಚಾರ ಪತ್ರಿಕೆಯಾದ [[ಮಂಗಳೂರು ಸಮಾಚಾರ (ಕನ್ನಡ ಸಮಾಚಾರ)|ಮಂಗಳೂರು ಸಮಾಚಾರ]]ವು ೧೮೪೩ರಲ್ಲಿ ಮಂಗಳೂರಿನಿಂದ ಪ್ರಕಟಿಸಲ್ಪಟ್ಟಿತು.<ref>{{cite news |url=http://www.deccanherald.com/archives/jan182004/artic6.asp |title=Herr Kannada |date=[[2004-01-18]] |accessdate=2008-01-18 |publisher=[[Deccan Herald]]}}</ref> ರಾಜ್ಯ ಸರಕಾರದಿಂದ ಚಲಾಯಿತ [[ದೂರದರ್ಶನ]] ಪ್ರಸಾರವು ರಾಷ್ಟ್ರೀಯ ಹಾಗೂ ಸ್ಥಳೀಯ ವರದಿಗಳರಡನ್ನೂ ಒದಗಿಸುತ್ತದೆ. ಖಾಸಗಿ ಕೇಬಲ್ ಟಿ.ವಿ.ಯ ವಿತರಕರು ಹಲವು ಕೇಬಲ್ ಚಾನೆಲ್ ಗಳನ್ನು ಪ್ರಸಾರ ಮಾಡುತ್ತಾರೆ. ಮಂಗಳೂರು ಪ್ರಸ್ತುತವಾಗಿ 'ಕಂಡೀಷನಲ್ ಆಕ್ಸೆಸ್ ಸಿಸ್ಟಮ್' (CAS) ಕೆಳಗೆ ಬರದಿದ್ದರೂ, ವಿ೪ ಮೀಡಿಯಾವು ಮಂಗಳೂರಿನ ದೂರದರ್ಶನ ವೀಕ್ಷಕರಿಗೆ ಸಿ.ಎ.ಎಸ್ ಅನ್ನು ಭವಿಷ್ಯದಲ್ಲಿ ಒದಗಿಸುವ ಯೋಜನೆಯನ್ನು ಈಗಾಗಲೇ ಆರಂಭಿಸಿದೆ.<ref>{{cite web |url=http://www.mangalorean.com/news.php?newsid=61578&newstype=local |title=Mangalore: Channel V4 to offer Conditional Access system |accessdate=2008-01-24 |publisher=Mangalorean.Com |archive-date=2012-02-05 |archive-url=https://www.webcitation.org/query?url=http%3A%2F%2Fwww.mangalorean.com%2Fnews.php%3Fnewsid%3D61578%26newstype%3Dlocal&date=2012-02-05 |url-status=dead }}</ref> ಹೊಸದಾಗಿದ್ದರೂ 'ಡಿಶ್ ಟಿ.ವಿ' ಹಾಗೂ 'ಟಾಟಾ ಸ್ಕೈ'ಗಳ ಮೂಲಕ 'ಡೈರೆಕ್ಟ್ ಟು ಹೋಮ್'(DTH) ಸೇವೆಗಳು ಮಂಗಳೂರಿನಲ್ಲಿ ಲಭ್ಯವಿವೆ.<ref>{{cite news |url= http://www.hindu.com/2005/03/19/stories/2005031912050300.htm |title= Good response for DTH in Mangalore |date= [[2005-03-19]] |accessdate= 2008-01-21 |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ERr3XGO?url=http://www.hindu.com/2005/03/19/stories/2005031912050300.htm |url-status= dead }}</ref> 'ಆಲ್ ಇಂಡಿಯಾ ರೇಡಿಯೋ'ವು [[ಕದ್ರಿ|ಕದ್ರಿಯಲ್ಲಿ]] ಸ್ಟುಡಿಯೋವನ್ನು ಹೊಂದಿದ್ದು, ನಿಗದಿತ ಸಮಯದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ''ರೇಡಿಯೋ ಮಿರ್ಚಿ ೯೮.೩ ಎಫ್.ಎಮ್'', ''ಬಿಗ್ ೯೨.೭ ಎಫ್.ಎಮ್'',<ref>{{cite news |url=http://www.medianewsline.com/news/119/ARTICLE/1796/2007-12-05.html |title=BIG FM Launches Station in Mangalore |date=[[2007-12-05]] |accessdate=2008-07-05 |publisher=Media Newsline}}</ref> ''ಸುಪರ್ ಹಿಟ್ಸ್ ೯೩.೫ ಎಫ್.ಎಮ್'' ಹಾಗೂ ''೯೪.೩ ಸೆಂಚುರಿ ಎಫ್. ಎಮ್''<ref>{{cite web |url=http://www.hindu.com/2007/11/23/stories/2007112350640200.htm |title=It’s time to swing to hits from FM channels |author=Govind D. Belgaumkar |date=[[2007-11-23]] |accessdate=2008-07-05 |publisher=[[ದಿ ಹಿಂದೂ]] |archive-date=2012-02-05 |archive-url=https://www.webcitation.org/65EIm16Ft?url=http://www.hindu.com/2007/11/23/stories/2007112350640200.htm |url-status=dead }}</ref> ಇಲ್ಲಿನ ಖಾಸಗಿ ಎಫ್.ಎಮ್ ಚಾನೆಲ್ಲುಗಳು. ಮಂಗಳೂರು 'ತುಳು ಚಿತ್ರರಂಗ'ಕ್ಕೆ ತವರಾಗಿದೆ. ೩೧ ಸಿನೆಮಾಗಳ ಸೂಚಿಯನ್ನು ಹೊಂದಿರುವ ಇದು, ವರ್ಷಕ್ಕೆ ಸರಾಸರಿಯಾಗಿ ಒಂದು ಸಿನೆಮಾವನ್ನು ಹೊರತರುತ್ತಿತ್ತು. ಇದೀಗ ತಿಂಗಳಿಗೆ ಸರಾಸರಿಯಾಗಿ ಒಂದಕ್ಕಿಂತಲೂ ಅಧಿಕ ತುಳು ಸಿನಿಮಾಗಳನ್ನು ಹೊರತರುತ್ತಿದೆ.''ಕಡಲ ಮಗೆ'' , ''ಬಿರ್ಸೆ'' ಹಾಗೂ ''ಸುದ್ದ''ರಂಬಾ ರೂಟಿ,ಬಣ್ಣ ಬಣ್ಣದ ಬದುಕು,ರಂಗ್ ರಂಗ್ದ ದಿಬ್ಬಣ, ಸೂಂಬೆ ಇತ್ತೀಚಿಗಿನ ಕೆಲವು ಪ್ರಸಿದ್ಧ [[ತುಳು]] ಸಿನೆಮಾಗಳು. ಸಾಮಾನ್ಯವಾಗಿ ಪುರಭವನದಲ್ಲಿ ನಡೆಯುವ ತುಳು ನಾಟಕಗಳು ಕೂಡಾ ಮಂಗಳೂರಿನಲ್ಲಿ ತುಂಬಾ ಜನಪ್ರಿಯವಾಗಿವೆ. ತುಳು ಚಿತ್ರರಂಗಕ್ಕೆ ೩೫ ವರ್ಷ ತುಂಬಿದ ಸಂದರ್ಭದಲ್ಲಿ ೨೦೦೬ ರಲ್ಲಿ ಮಂಗಳೂರಿನಲ್ಲಿ [[ತುಳು]] ಫಿಲ್ಮ್ ಫೆಸ್ಟಿವಲ್ ಅನ್ನು ಆಯೋಜಿಸಲಾಗಿತ್ತು.<ref name="FF">{{cite news |url= http://www.hindu.com/2006/02/23/stories/2006022315050300.htm |title= Tulu film festival |accessdate= 2008-01-19 |date= [[2006-02-23]] |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65EItZHf1?url=http://www.hindu.com/2006/02/23/stories/2006022315050300.htm |url-status= dead }}</ref> ಮಂಗಳೂರಿನಲ್ಲಿ ಕೆಲವು [[ಕೊಂಕಣಿ]] ಸಿನೆಮಾಗಳನ್ನೂ ಚಿತ್ರೀಕರಿಸಲಾಗಿದ್ದು, ಇದು 'ಕೊಂಕಣಿ ಚಿತ್ರರಂಗ'ಕ್ಕೂ ತನ್ನ ಕೊಡುಗೆಯನ್ನು ಸಲ್ಲಿಸಿದೆ. == ಸಾರಿಗೆ == [[ಚಿತ್ರ:MangaloreNantoorCross 0172.jpg|200px|thumb|right|ನಗರದಲ್ಲಿ ನಂತೂರ್ ಕ್ರಾಸಿನ ಮೂಲಕ ಹಾದು ಹೋಗುತ್ತಿರುವ ರಾಷ್ಟ್ರೀಯ ಹೆದ್ದಾರಿ ೧೭]] [[ಚಿತ್ರ:The bhogi in red.....jpg|200px|thumb|[[ನೇತ್ರಾವತಿ]] ಸೇತುವೆಯು ಮಂಗಳೂರಿಗೆ ಪ್ರವೇಶ ದ್ವಾರದಂತಿದೆ]] ಮಂಗಳೂರಿನ ಸ್ಥಾನವು ಅದನ್ನು ಎಲ್ಲಾ ರೀತಿಯ ಸಾರಿಗೆಗಳ ಮೂಲಕವೂ ಸುಲಭವಾಗಿ ತಲುಪುವಂತೆ ಮಾಡಿದೆ. ಮಂಗಳೂರಿನ ಸಾರಿಗೆ ವ್ಯವಸ್ಥೆಯು ಖಾಸಗಿ ಬಸ್ಸುಗಳು, ಕೆ.ಎಸ್.ಆರ್.ಟಿ.ಸಿ ಬಸ್ಸುಗಳು, ರೈಲು, ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳನ್ನು ಒಳಗೊಂಡಿದೆ. ಮೂರು ಮಂಗಳೂರಿನ ಸ್ಥಾನವು ಅದನ್ನು ಎಲ್ಲಾ ರೀತಿಯ ಸಾರಿಗೆಗಳ ಮೂಲಕವೂ ಸುಲಭವಾಗಿ ತಲುಪುವಂತೆ ಮಾಡಿದೆ. ಮಂಗಳೂರಿನ ಸಾರಿಗೆ ವ್ಯವಸ್ಥೆಯು ಖಾಸಗಿ ಬಸ್ಸುಗಳು, ಕೆ.ಎಸ್.ಆರ್.ಟಿ.ಸಿ ಬಸ್ಸುಗಳು, ರೈಲು, ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳನ್ನು ಒಳಗೊಂಡಿದೆ. ಮೂರು [[ಭಾರತದ ರಾಷ್ಟ್ರೀಯ ಹೆದ್ದಾರಿಗಳ ಪಟ್ಟಿ|ರಾಷ್ಟ್ರೀಯ ಹೆದ್ದಾರಿ]]ಗಳು ಮಂಗಳೂರಿನ ಮೂಲಕ ಹಾದು ಹೋಗುತ್ತವೆ, [[ಮಹಾರಾಷ್ಟ್ರ|ಮಹಾರಾಷ್ಟ್ರದ]] ಪಣ್ವೇಲ್ ನಿಂದ [[ಕೇರಳ|ಕೇರಳದ]] ಎಡಪಲ್ಲಿಯ ಹತ್ತಿರವಿರುವ ಕೊಡುಂಗಲ್ಲೂರ್ ಜಂಕ್ಷನ್ ವರೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ ೧೭, ಮಂಗಳೂರಿನ ಮೂಲಕ ಉತ್ತರ-ದಕ್ಷಿಣ ದಿಕ್ಕಿನಲ್ಲಿ ಹಾದು ಹೋಗುತ್ತದೆ. ರಾಷ್ಟ್ರೀಯ ಹೆದ್ದಾರಿ ೪೮ ಪೂರ್ವಕ್ಕೆ [[ಬೆಂಗಳೂರು|ಬೆಂಗಳೂರಿನತ್ತ]] ಸಾಗಿದರೆ ರಾಷ್ಟ್ರೀಯ ಹೆದ್ದಾರಿ ೧೩ ಈಶಾನ್ಯವಾಗಿ ಸೋಲಾಪುರಕ್ಕೆ ಸಾಗುತ್ತದೆ.<ref>{{cite web |url=http://www.nhai.org/Doc/project-offer/Highways.pdf |title=NH wise Details of NH in respect of Stretches entrusted to NHAI |format=[[Portable Document Format|PDF]] |accessdate=2008-07-04 |publisher=[[National Highways Authority of India]] (NHAI) |archive-date=2009-02-25 |archive-url=https://web.archive.org/web/20090225142615/http://www.nhai.org/Doc/project-offer/Highways.pdf |url-status=dead }}</ref> 'ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕರಣ'ವು ನವ ಮಂಗಳೂರು ಬಂದರನ್ನು [[ಸುರತ್ಕಲ್|ಸುರತ್ಕಲ್ಲಿಗೆ]] ಹಾಗೂ [[ಬಿ.ಸಿ ರೋಡ್]] ಜಂಕ್ಷನ್ ಗೆ ಸೇರಿಸುವ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುತ್ತಿದೆ. 'ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ'ಯ ''ಬಂದರು ಜೋಡಣೆ'' ಕಾರ್ಯಕ್ರಮದ ಅಧೀನದಲ್ಲಿ ಈ ಹೆದ್ದಾರಿಗಳ ೩೭.೫ ಕಿ.ಮೀ. ವ್ಯಾಪ್ತಿಯನ್ನು ದ್ವಿಪಥದಿಂದ ಚತುರ್ಪಥಕ್ಕೆ ಅಭಿವೃದ್ಧಿಪಡಿಸಲಾಗುವುದು.<ref>{{cite news | url=http://www.thehindubusinessline.com/2005/10/07/stories/2005100700631900.htm| date= [[2005-10-07]]| title= 4-lane road project in Mangalore likely to be completed in 30&nbsp;months| accessdate= 2006-10-13| publisher = [[Business Line|The Hindu Business Line]]}}</ref> ಮಂಗಳೂರಿನ ಸಿಟಿ ಬಸ್ ಸೇವೆಯನ್ನು ನಗರದ ಬಸ್ ಮಾಲೀಕರು ನಡೆಸುತ್ತಿದ್ದು, ಇದು ನಗರದ ಸರಹದ್ದಿನಲ್ಲಿ ಹಾಗೂ ನಗರದ ಹೊರಗೆಯೂ ಸೇವೆಯನ್ನು ಒದಗಿಸುತ್ತದೆ. ಎರಡು ರೀತಿಯ ಪ್ರತ್ಯೇಕ ಬಸ್ ಪಥಗಳಿದ್ದು, ಸಿಟಿ ಬಸ್ಸುಗಳು ನಗರದಲ್ಲೇ ತಿರುಗಾಡಿದರೆ ಅಂತರ್ ನಗರ ಪಥಗಳಲ್ಲಿ ಸರ್ವಿಸ್ ಹಾಗೂ ವೇಗದೂತ ಬಸ್ಸುಗಳು ಓಡಾಡುತ್ತವೆ. [[ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ|ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು]] ಮಂಗಳೂರಿನಿಂದ ರಾಜ್ಯದ ಇತರ ಭಾಗಗಳಿಗೆ ದೀರ್ಘಾವದಿ ಪ್ರಯಾಣದ ಬಸ್ಸುಗಳನ್ನು ನಡೆಸುತ್ತದೆ.<ref>{{cite web |url=http://ksrtc.in/ksrtc-fecility.htm |title=Profile of KSRTC |accessdate=2008-07-04 |publisher=[[Karnataka State Road Transport Corporation]] (KSRTC) |archive-date=2008-07-03 |archive-url=https://web.archive.org/web/20080703125154/http://ksrtc.in/ksrtc-fecility.htm |url-status=dead }}</ref> ''ದಕ್ಷಿಣ ಕನ್ನಡ ಬಸ್ ಓಪರೇಟರ್ಸ್ ಅಸೋಸಿಯೇಶನ್'' ಹಾಗೂ ''ಕೆನರಾ ಬಸ್ ಓಪರೇಟರ್ಸ್ ಅಸೋಸಿಯೇಶನ್''ಗಳು ಮಂಗಳೂರಿನಿಂದ ಬಸ್ ಸೇವೆಯನ್ನು ನಡೆಸುವ ಇತರ ಪ್ರಮುಖ ಸಂಸ್ಥೆಗಳು.<ref>{{cite news |url= http://www.hindu.com/2006/03/06/stories/2006030616460300.htm |title= Transport operators in district vie for routes |date= [[2006-03-06]] |accessdate= 2008-06-16 |publisher= [[ದಿ ಹಿಂದೂ]] |archive-date= 2011-06-29 |archive-url= https://web.archive.org/web/20110629051245/http://www.hindu.com/2006/03/06/stories/2006030616460300.htm |url-status= dead }}</ref> ಈ ಬಸ್ಸುಗಳು ಸಾಮಾನ್ಯವಾಗಿ ಮಂಗಳೂರು ಬಸ್ ನಿಲ್ದಾಣದಿಂದ ಓಡಾಡುತ್ತವೆ. ಬಿಳಿ ಬಣ್ಣದ ಟ್ಯಾಕ್ಸಿಗಳು ಕೂಡಾ ನಗರದ ಬಹುತೇಕ ಭಾಗಗಳನ್ನು ಪಯಣಿಸುತ್ತವೆ. ಆಟೋ ರಿಕ್ಷಾಗಳು ಇನ್ನೊಂದು ರೀತಿಯ ಸ್ಥಳೀಯ ಸಾರಿಗೆಯಾಗಿದೆ. ರೈಲು ಸಂಪರ್ಕವು ೧೯೦೭ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಗೊಂಡಿತು. ಮಂಗಳೂರು [[ಭಾರತ|ಭಾರತದ]] ಅತ್ಯಂತ ದೀರ್ಘ ರೈಲು ಪಥದ ಆರಂಭ ಸ್ಥಳವೂ ಆಗಿತ್ತು. ನಗರವು ಎರಡು ರೈಲು ನಿಲ್ದಾಣಗಳನ್ನು ಹೊಂದಿದೆ - ಮಂಗಳೂರು ಸೆಂಟ್ರಲ್(ಹಂಪನ್ ಕಟ್ಟೆ) ಹಾಗೂ ಮಂಗಳೂರು ಜಂಕ್ಷನ್(ಕಂಕನಾಡಿ).<ref>{{cite news |url=http://www.hindu.com/2007/11/08/stories/2007110854800400.htm |title=Name changed |date=[[2007-11-08]] |accessdate=2008-07-05 |publisher=[[ದಿ ಹಿಂದೂ]] |archive-date=2007-11-10 |archive-url=https://web.archive.org/web/20071110225303/http://www.hindu.com/2007/11/08/stories/2007110854800400.htm |url-status=dead }}</ref> [[ಪಶ್ಚಿಮ ಘಟ್ಟ|ಪಶ್ಚಿಮ ಘಟ್ಟಗಳ]] ಮೂಲಕ ನಿರ್ಮಿಸಿರುವ ''ಮೀಟರ್ ಗೇಜ್'' ರೈಲ್ವೆ ಹಳಿಯು ಮಂಗಳೂರನ್ನು [[ಹಾಸನ|ಹಾಸನದೊಂದಿಗೆ]] ಜೋಡಿಸುತ್ತದೆ. ಮಂಗಳೂರನ್ನು [[ಬೆಂಗಳೂರು|ಬೆಂಗಳೂರಿಗೆ]] ಜೋಡಿಸುವ ''ಬ್ರೋಡ್ ಗೇಜ್'' ರೈಲ್ವೆ ಹಳಿಯು ೨೦೦೬ರ ಮೇಯಲ್ಲಿ ಸರಕು ಸಾಗಣೆಗೆ ತೆರಯಲ್ಪಟ್ಟಿತು.<ref>{{cite news| url = http://www.thehindubusinessline.com/2006/05/06/stories/2006050601880700.htm| date = [[2006-05-06]] |title = Mangalore -Hassan rail line open for freight traffic| accessdate = 2006-10-13| publisher = [[Business Line|The Hindu Business Line]]}}</ref> ಮಂಗಳೂರು [[ದಕ್ಷಿಣ ರೈಲ್ವೆ|ದಕ್ಷಿಣ ರೈಲ್ವೆಯ]] ಮೂಲಕ [[ಚೆನ್ನೈ|ಚೆನ್ನೈಗೂ]], [[ಕೊಂಕಣ್ ರೈಲ್ವೆ|ಕೊಂಕಣ್ ರೈಲ್ವೆಯ]] ಮೂಲಕ [[ಮುಂಬಯಿ|ಮುಂಬಯಿಗೂ]] ಸಂಪರ್ಕವನ್ನು ಹೊಂದಿದೆ.<ref>{{cite web |url= http://www.konkanrailway.com/website/ehtm/intro1.pdf |title= The Beginning |format= [[Portable Document Format|PDF]] |accessdate= 2008-04-16 |publisher= [[Konkan Railway|Konkan Railway Corporation Limited]] }}{{Dead link|date=ಸೆಪ್ಟೆಂಬರ್ 2021 |bot=InternetArchiveBot |fix-attempted=yes }}</ref> [[ಚಿತ್ರ:Mangalore Harbour entrance 0452.jpg|thumb|200px|right|ನವ ಮಂಗಳೂರು ಬಂದರಿನ ಸಮುದ್ರ ದ್ವಾರ. ನವ ಮಂಗಳೂರು ಬಂದರು [[ಭಾರತ|ಭಾರತದ]] ೯ನೇ ಅತಿ ದೊಡ್ಡ ಸರಕು ನಿರ್ವಹಣಾ ಬಂದರಾಗಿದೆ.]] 'ಮಂಗಳೂರು ರೇವು' ನೌಕಾಯಾನ ಹಾಗೂ ಸರಕು ಸಂಗ್ರಹಣೆಯಲ್ಲಿ ತೊಡಗಿದ್ದು, 'ನವ ಮಂಗಳೂರು ಬಂದರು' ಶುಷ್ಕ, ಸಗಟು ಹಾಗೂ ದ್ರವರೂಪದ ಸರಕುಗಳನ್ನು ನಿರ್ವಹಿಸುತ್ತದೆ. 'ಪೆಟ್ರೋಲಿಯಂ ಆಯಿಲ್ ಲುಬ್ರಿಕೆಂಟ್ಸ್', 'ಕಚ್ಚಾ ಉತ್ಪನ್ನಗಳು' ಹಾಗೂ 'ಎಲ್.ಪಿ.ಜಿ ಧಾರಕ'ಗಳನ್ನು ನಿರ್ವಹಿಸಲು ಕೂಡಾ ನವ ಮಂಗಳೂರು ಬಂದರು ಸುವ್ಯವಸ್ಥಿತವಾಗಿದೆ. ಇದು 'ಮಂಗಳೂರು ರೇವು' ನೌಕಾಯಾನ ಹಾಗೂ ಸರಕು ಸಂಗ್ರಹಣೆಯಲ್ಲಿ ತೊಡಗಿದ್ದು, 'ನವ ಮಂಗಳೂರು ಬಂದರು' ಶುಷ್ಕ, ಸಗಟು ಹಾಗೂ ದ್ರವರೂಪದ ಸರಕುಗಳನ್ನು ನಿರ್ವಹಿಸುತ್ತದೆ. 'ಪೆಟ್ರೋಲಿಯಂ ಆಯಿಲ್ ಲುಬ್ರಿಕೆಂಟ್ಸ್', 'ಕಚ್ಚಾ ಉತ್ಪನ್ನಗಳು' ಹಾಗೂ 'ಎಲ್.ಪಿ.ಜಿ ಧಾರಕ'ಗಳನ್ನು ನಿರ್ವಹಿಸಲು ಕೂಡಾ ನವ ಮಂಗಳೂರು ಬಂದರು ಸುವ್ಯವಸ್ಥಿತವಾಗಿದೆ. ಇದು [[ತಟ ರಕ್ಷಣಾ ಪಡೆ|ತಟ ರಕ್ಷಣಾ ಪಡೆಯ]] ನೆಲೆಯೂ ಆಗಿದೆ. ಈ ಕೃತಕ ಬಂದರು ಸರಕು ನಿರ್ವಹಣೆಯಲ್ಲಿ [[ಭಾರತ|ಭಾರತದ]] ೯ನೇ ಅತಿ ದೊಡ್ಡ ರೇವಾಗಿದ್ದು, [[ಕರ್ನಾಟಕ|ಕರ್ನಾಟಕದ]] ಏಕಮಾತ್ರ ಬೃಹತ್ ಬಂದರಾಗಿದೆ.<ref>{{cite web| url = http://www.newmangalore-port.com/default.asp?channelid=2759&city=PORT | title=New Mangalore Port Trust (NMPT) |publisher=[[New Mangalore Port]] | accessdate=2006-10-13}}</ref> [[ಬಜ್ಪೆ]] ಸಮೀಪದಲ್ಲಿರುವ [[ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ|ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು]] ನಗರ ಕೇಂದ್ರದಿಂದ ಈಶಾನ್ಯಕ್ಕೆ ೨೦ ಕಿ.ಮೀ. ದೂರದಲ್ಲಿದೆ. ಇದು ಅಂತರಾಷ್ಟ್ರೀಯ ವಿಮಾನಗಳನ್ನು ನಡೆಸುವ [[ಕರ್ನಾಟಕ|ಕರ್ನಾಟಕದ]] ಎರಡನೇ ವಿಮಾನ ನಿಲ್ದಾಣವಾಗಿದೆ. ದಿನಕ್ಕೆ ಸರಾಸರಿ ೨೦ಕ್ಕಿಂತಲೂ ಹೆಚ್ಚು ವಿಮಾನಗಳು ವಾರಕ್ಕೆ ೭,೪೯೪ ಕ್ಕಿಂತಲೂ ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ಯುತ್ತವೆ.<ref>{{cite news |url= http://www.thehindubusinessline.com/2006/10/04/stories/2006100403880900.htm |title=Intl services begin at Mangalore airport |date=[[2006-10-04]] |accessdate= 2008-02-21 |publisher= [[Business Line|The Hindu Business Line]]}}</ref> == ಸೇವಾ ಸೌಲಭ್ಯಗಳು == [[ಚಿತ್ರ:Kadripark043.jpg|200px|thumb|right|ಮಂಗಳೂರಿನಲ್ಲಿರುವ [[ಕದ್ರಿ]] ಉದ್ಯಾನವನ]] ಮಂಗಳೂರಿನಲ್ಲಿ ವಿದ್ಯುಚ್ಛಕ್ತಿ ಸೌಲಭ್ಯವನ್ನು ''ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ'' ನಿಯಂತ್ರಿಸುತ್ತಿದ್ದು, ''ಮಂಗಳೂರು ವಿದ್ಯುತ್ ಸರಬರಾಜು ಕಂಪನಿ''ಯು ಇದರ ವಿತರಣೆಯ ಕಾರ್ಯವನ್ನು ನಿರ್ವಹಿಸುತ್ತದೆ.<ref>{{cite web |url=http://www.kptcl.com/kptclaboutus.htm |title=About Us |accessdate=2008-07-03 |publisher=[[Karnataka Power Transmission Corporation Limited]] (KPTCL) |archive-date=2008-06-19 |archive-url=https://web.archive.org/web/20080619235520/http://www.kptcl.com/kptclaboutus.htm |url-status=dead }}</ref><ref>{{cite web |url=http://www.mesco.in/aboutus/index.asp |title=About Us |accessdate=2008-04-03 |publisher=[[Mangalore Electricity Supply Company]] (MESCOM)}}</ref> ಬೇಸಿಗೆಯಲ್ಲಿ ಅತಿಯಾದ ವಿದ್ಯುತ್ ಬೇಡಿಕೆಯಿಂದಾಗಿ ನಿಗದಿತ ಹಾಗೂ ಅನಿಗದಿತ ವಿದ್ಯುತ್ ವ್ಯತ್ಯಯಗಳು ಮಂಗಳೂರಿನಲ್ಲಿ ಸಾಮನ್ಯವಾಗಿದೆ.<ref>{{cite news |url=http://www.hinduonnet.com/businessline/2003/02/05/stories/2003020500611700.htm |title=Unscheduled load-shedding may be inevitable: Mescom |date=[[2003-02-05]] |accessdate=2008-07-03 |publisher=[[Business Line|The Hindu Business Line]] |archive-date=2009-01-10 |archive-url=https://web.archive.org/web/20090110230243/http://www.hinduonnet.com/businessline/2003/02/05/stories/2003020500611700.htm |url-status=dead }}</ref> ಪ್ರಮುಖ ಉದ್ಯಮಗಳಾದ 'ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್' ಹಾಗೂ 'ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್' ತಮ್ಮದೇ ಆದ ಸ್ವಂತ ವಿದ್ಯುತ್ ಸ್ಥಾವರಗಳನ್ನು ಹೊಂದಿವೆ.<ref>{{cite web |url=http://www.mrpl.co.in/downloads/sep06_06_pmc.pdf |format=[[Portable Document Format|PDF]] |title=Mangalore Refinery and Petrochemicals Ltd. (A Subsidiary of Oil and Natural gas Corporation Ltd.) |accessdate=2008-07-03 |publisher=[[MRPL|Mangalore Refinery and Petrochemicals (MRPL)]] |archive-date=2008-10-03 |archive-url=https://web.archive.org/web/20081003062750/http://www.mrpl.co.in/downloads/sep06_06_pmc.pdf |url-status=dead }}</ref><ref>{{cite web |url=http://www.mangalorechemicals.com/operations_Infrastructure.asp |title=Infrastructure |accessdate=2008-07-03 |publisher=[[Mangalore Chemicals & Fertilizers]] (MCF)}}</ref> ಮಂಗಳೂರು ಮಹಾನಗರ ಪಾಲಿಕೆಯು ನಗರಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುತ್ತದೆ. ಮಂಗಳೂರಿನ ಸಮೀಪದ [[ತುಂಬೆ|ತುಂಬೆಯಲ್ಲಿ]] [[ನೇತ್ರಾವತಿ]] ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಅಣೆಕಟ್ಟೆಯಿಂದ ನಗರದ ನೀರಿನ ಬೇಡಿಕೆಯನ್ನು ಪೂರೈಸಲಾಗುತ್ತದೆ.<ref>{{cite news |url=http://www.thehindubusinessline.com/2005/04/21/stories/2005042101271900.htm |title=No funds crunch to tackle water scarcity in Dakshina Kannada |date=[[2005-04-21]] |accessdate=2008-04-05 |publisher=[[Business Line|The Hindu Business Line]]}}</ref><ref>{{cite journal |url=http://www.duraline.in/newsletter/Q4%202004%20Newsletter.pdf |pages=1 |issue=October – December 2004 |title=Karnataka Coastal Project |accessdate=2008-07-27 |publisher=Duraline Pipes Learning Centre |archive-date=2006-01-12 |archive-url=https://web.archive.org/web/20060112065425/http://www.duraline.in/newsletter/Q4%202004%20Newsletter.pdf |url-status=dead }}</ref> ಮಂಗಳೂರಿನಲ್ಲಿ ಸುರಕ್ಷಿತ ನೀರು ಸರಬರಾಜು ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಹಾಗೂ ಸರಕು ವಿತರಣಾ ವ್ಯವಸ್ಥೆಯಲ್ಲಿರುವ ಸೋರಿಕೆ ಹಾಗೂ ಹಾನಿಗಳನ್ನು ಕಡಿಮೆ ಮಾಡಲು ''ಕರ್ನಾಟಕ ಅರ್ಬನ್ ಡೆವಲಪ್ಮೆಂಟ್ ಆಂಡ್ ಕೋಸ್ಟಲ್ ಎನ್ವೈರ್ನ್ಮೆಂಟ್ ಮ್ಯಾನೇಜ್ಮೆಂಟ್ ಪ್ರೊಜೆಕ್ಟ್'' ಗುರಿನಿರತವಾಗಿದೆ. 'ಪಿಲಿಕುಳ ನಿಸರ್ಗಧಾಮ',<ref>{{cite web |url=http://www.pilikula.com/index.php?slno=90&pg=1 |title=About Place |accessdate=2008-07-03 |publisher=[[Pilikula Nisargadhama]] |archive-date=2008-06-13 |archive-url=https://web.archive.org/web/20080613164732/http://www.pilikula.com/index.php?slno=90&pg=1 |url-status=dead }}</ref> ಕದ್ರಿಯಲ್ಲಿರುವ 'ಕದ್ರಿ ಉದ್ಯಾನವನ', 'ಟ್ಯಾಗೋರ್ ಪಾರ್ಕ್', ಗಾಂಧಿನಗರದಲ್ಲಿರುವ 'ಗಾಂಧಿ ಪಾರ್ಕ್',<ref>{{cite news |url =http://timesofindia.indiatimes.com/articleshow/170491.cms |title=Gandhi Nagar park gets a new lease of life |date=[[2003-09-07]] |accessdate=2008-03-26 |publisher=[[ದಿ ಟೈಮ್ಸ್ ಆಫ್‌ ಇಂಡಿಯಾ]]}}</ref> ನೆಹರು ಮೈದಾನದ ಸಮೀಪವಿರುವ 'ಕಾರ್ಪೋರೇಷನ್ ಬ್ಯಾಂಕ್ ಪಾರ್ಕ್' ಮಂಗಳೂರಿನಲ್ಲಿರುವ ಪ್ರಮುಖ ಉದ್ಯಾನವನಗಳು. == ನಗರದ ಸುತ್ತ ಮುತ್ತ == ಮಂಗಳೂರು ನಗರದ ಸುತ್ತ ಮುತ್ತ ಅನೇಕ ಸುಂದರ ಪ್ರೇಕ್ಷಣೀಯ ಸ್ಥಳಗಳಿವೆ. * '''ಮಂಗಳಾದೇವಿ ದೇವಾಲಯ''': ನಗರದ ಹೃದಯ ಭಾಗದಲ್ಲಿರುವ ಶ್ರೀ ಮಂಗಳಾದೇವಿ ದೇಗುಲವು ಮಂಗಳೂರಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಮಂಗಳೂರಿಗೆ ಆ ಹೆಸರು ಬರಲು ಕಾರಣವೇ ಮಂಗಳಾದೇವಿಯ ದೇವಸ್ಥಾನ ಎಂಬ ನಂಬಿಕೆಯೂ ಇದೆ. * '''ಕದ್ರಿ ದೇವಸ್ಥಾನ''': ನಗರದ ಮಧ್ಯ ಭಾಗದಿಂದ ಸುಮಾರು ೫ ಕಿ.ಮೀ. ದೂರದಲ್ಲಿದೆ ಮತ್ತೊಂದು ಇತಿಹಾಸ ಪ್ರಸಿದ್ಧ ದೇವಸ್ಥಾನ, ಅದುವೇ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ. ಇಲ್ಲಿನ ಗೋಮುಖದಿಂದ ಸದಾಕಾಲವೂ ನೀರು ಹರಿದು ಬರುತ್ತಿರುತ್ತದೆ. ಈ ನೀರಿಗೆ ಔಷಧೀಯ ಗುಣವಿರುವುದಾಗಿ ನಂಬಿಕೆಯಿದೆ. ಅಲ್ಲದೇ ಇಲ್ಲಿ "ಪಾಂಡವ ಗುಹೆ" ಎಂದು ಕರೆಯಲ್ಪಡುವ ಗುಹೆಯೊಂದಿದ್ದು ಮಹಾಭಾರತದ ಕಾಲದಲ್ಲಿ ಪಾಂಡವರು ಇಲ್ಲಿ ಕೆಲವು ಕಾಲ ನೆಲೆಸಿದ್ದರು ಎಂಬ ಪ್ರತೀತಿಯೂ ಇದೆ. ದೇವಾಲಯದ ಆವರಣದಲ್ಲಿರುವ [[ಕಲ್ಯಾಣಿ|ಕಲ್ಯಾಣಿಯು]] ದೇವಾಲಯದ ಮಟ್ಟಕಿಂತಲೂ ಎತ್ತರದಲ್ಲಿರುವುದು ಈ ದೇವಾಲಯದ ಮತ್ತೊಂದು ವಿಶೇಷವಾಗಿದೆ. * '''ಸಂತ ಅಲೋಶಿಯಸ್ ಚರ್ಚ್ ಮತ್ತು ಕಾಲೇಜು''': ಸಂತ ಅಲೋಶಿಯಸ್ ಚರ್ಚ್ ಮಂಗಳೂರಿನ ಹಳೆಯ ಹಾಗೂ ಸುಂದರ ಚರ್ಚಗಳಲ್ಲೊಂದು. ಚರ್ಚ್ ನ ಒಳ ಗೋಡೆ ಮತ್ತು ಮೇಲ್ಛಾವಣಿಯ ಮೇಲೆ ಬಿಡಿಸಲಾಗಿರುವ ವರ್ಣಚಿತ್ರಗಳು ಅತ್ಯಾಕರ್ಷಕವಾಗಿದ್ದು ಈ ಚರ್ಚನ್ನು ಇನ್ನಷ್ಟು ಜನಪ್ರಿಯಗೊಳಿಸಿವೆ. ಇದಕ್ಕೆ ಹೊಣ್ದಿಕೊಂಡೇ ಇರುವ ಸಂತ ಅಲೋಶಿಯಸ್ ಕಾಲೇಜು ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲೊಂದು.ಇಟಲಿಯ ಕಲಾವಿದರು ಸ್ರೃಷ್ಟ್ಸಿಸಿದ ಈ ಕಲಾ ಚಿತ್ರಗಳು ಏಸುಕ್ರಿಸ್ತನ ಜೀವನ ಕಾಲದ ಪ್ರಮುಖ ಘಟನೆಗಳನ್ನು ಬಿಂಬಿಸುತ್ತವೆ. * '''ನವ ಮಂಗಳೂರು ಬಂದರು''':ಮಂಗಳೂರು ಕರ್ನಾಟಕದ ಪ್ರಮುಖ ಬಂದರು (ರೇವು) ಪಟ್ಟಣ. ೧೯೭೫ ರಲ್ಲಿ ಉದ್ಘಾಟನೆಗೊಂಡ ಈ ಬಂದರು ಇಂದು ಪ್ರಮುಖ ಆಮದು-ರಫ್ತು ಕೇಂದ್ರವಾಗಿ ರೂಪುಗೊಂಡಿದೆ. ದೇಶದ ೯ ನೇ ದೊಡ್ಡ ಬಂದರು ಎಂದೆನಿಸಿಕೊಂಡಿದೆ. ಕಚ್ಚಾ ತೈಲ, ನೈಸರ್ಗಿಕ ಅನಿಲ (LPG), ಅಡಿಗೆ ಎಣ್ಣೆ, ಮರ, ಕಬ್ಬಿಣದ ಅದಿರು, ಗ್ರಾನೈಟ್ ಕಲ್ಲುಗಳು ಇಲ್ಲಿಂದ ಆಮದು-ರಫ್ತುಗೊಳ್ಳೂವ ಪ್ರಮುಖ ಸರಕುಗಳು. ಪ್ರತಿದಿನವೂ ಹಲವಾರು ಹಡಗುಗಳು ಈ ಬಂದರಿಗೆ ಬರುತ್ತವೆ. ಹಾಗಾಗಿ ಮಂಗಳೂರಿನ ನೋಡಲೇ ಬೇಕಾದ ಸ್ಥಳಗಳಲ್ಲಿ ಇದೂ ಕೂಡಾ ಒಂದಾಗಿ ಮಾರ್ಪಟ್ಟಿದೆ. * '''ಉಳ್ಳಾಲ ಸಯ್ಯದ್ ಮದನಿ ದರ್ಗಾ ಶರೀಫ್''':ನಗರ ಮಧ್ಯದಿಂದ ೧೫ ಕಿ.ಮೀ ದೂರದಲ್ಲಿರುವ ಸಯ್ಯಿದ್ ಮದನಿ ದರ್ಗಾ ಶರೀಫ್ ದಕ್ಷಿಣ ಭಾರತದಲ್ಲೇ ಪ್ರಮುಖ ಮುಸ್ಲಿಂ ತೀರ್ಥಕೇಂದ್ರ. ಪ್ರಮುಖ ಸೂಫಿ ಸಂತರೂ ಪವಾಡಪುರುಷರೂ ಆದ ಸಯ್ಯಿದ್ ಮದನಿ (ರ) ರ ಮಖ್ಬರ ಇಲ್ಲಿದೆ. ಐದು ವರ್ಷಕ್ಕೊಮ್ಮೆ ಸಾವಿರಾರು ಜನರು ಬಂದು ಸೇರುವ ಉರೂಸ್ ಮುಬಾರಕ್ ಇಲ್ಲಿ ನಡೆಯುತ್ತದೆ. * '''ಉಳ್ಳಾಲ ಸಮುದ್ರ ತೀರ''':ಮಂಗಳೂರಿನಿಂದ ಅನತಿ ದೂರದಲ್ಲಿರುವ ಉಳ್ಳಾಲ ತನ್ನ ಮನೋಹರ ಸಮುದ್ರ ತೀರದಿಂದಾಗಿ ಹೆಸರುವಾಸಿಯಾಗಿದೆ. ಸೋಮೇಶ್ವರ ಕಡಲ ತೀರವು [[ಉಲ್ಲಾಳ]] ದ ಸಮೀಪವೇ ಇದೆ. ಸೋಮೇಶ್ವರ ಎಂದು ಇಲ್ಲಿಗೆ ಹೆಸರು ಬಂದಿರುವುದು ಇಲ್ಲಿರುವ ಸೋಮೇಶ್ವರ ದೇವಸ್ಥಾನದಿಂದ. ಈ ದೇವಸ್ಥಾನದ ಆವರಣದಲ್ಲಿ ದಕ್ಷಿಣ ಕನ್ನಡ ಪ್ರದೇಶದ ಸೃಷ್ಟಿಕರ್ತರೆಂದು ನಂಬಲಾಗುವ ಪರಶುರಾಮ ಮುನಿಯ ಮೂರ್ತಿಯಿದೆ. ಬೃಹತ್ ಬಂಡೆಗಳನ್ನು ಹೊಂದಿರುವ ಈ ತೀರ ಚಲನಚಿತ್ರ ನಿರ್ಮಾಪಕ, ನಿರ್ದೇಶಕರಿಗೆ ಪ್ರಿಯವಾದ ಜಾಗವೂ ಹೌದು. ಹಲವಾರು ಕನ್ನಡ ಚಿತ್ರಗಳ ಚಿತ್ರೀಕರಣ ಈ ಕಡಲ ಕಿನಾರೆಯಲ್ಲಿ ನಡೆದಿದೆ. ಇದಲ್ಲದೇ ಮಂಗಳೂರಿನ ಇತರ ಪ್ರಮುಖ ಸಮುದ್ರ ತೀರ (ಬೀಚ್) ಗಳು - ತಣ್ಣೀರು ಬಾವಿ ಮತ್ತು ಪಣಂಬೂರು. *'''ಝೀನತ್ ಬಕ್ಷ್ ಜುಮಾ ಮಸ್ಜಿದ್''':ಸಯ್ಯಿದ್ ಮಾಲಿಕ್ ದೀನಾರ್(ರ) ರ ನೇತೃತ್ವದಲ್ಲಿ ಭಾರತದಲ್ಲಿ ನಿರ್ಮಾಣವಾದ ಪ್ರಥಮ ಮಸೀದಿಗಳಲ್ಲೊಂದಾದ ಝೀನತ್ ಬಕ್ಷ್ ಮಸ್ಜಿದ್ ನಗರದ ಬಂದರಿನಲ್ಲಿ ಭವ್ಯವಾಗಿ ತಲೆಯೆತ್ತಿ ನಿಂತಿದೆ. ಟಿಪ್ಪುಸುಲ್ತಾನರ ಆಡಳಿತದಲ್ಲಿ ಇದರ ಪುನರ್ನಿರ್ಮಾಣವಾಯಿತು. ಸಯ್ಯಿದ್ ಜಲಾಲ್ ಮೌಲಾ ವಲಿಯುಲ್ಲಾಹಿ ರವರ ದರ್ಗಾ ಇಲ್ಲಿದೆ. ಪುರಾತನ ವಾಸ್ತು ಶಿಲ್ಪಶೈಲಿಯಲ್ಲಿ ನಿರ್ಮಾಣವಾದ ಈ ಮಸೀದಿ ಜನಮನ ಸೆಳೆದಿದೆ. ಏಳನೇ ಶತಮಾನದಲ್ಲಿ ಇದರ ನಿರ್ಮಾಣವಾಗಿದೆ. ನೂರಾರು ಜನರು ಇಲ್ಲಿಗೆ ದಿನಂಪ್ರತಿ ಸಂದರ್ಶನಾರ್ಥ ಭೇಟಿಕೊಡುತ್ತಿದ್ದಾರೆ. * '''ಗೋಕರ್ಣನಾಥೇಶ್ವರ ದೇವಾಲಯ''': ನಗರದ ಮಧ್ಯಭಾಗದಿಂದ ಕೇವಲ ೨ ಕಿ.ಮೀ. ದೂರದಲ್ಲಿರುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯ ಈಗ್ಗೆ ಕೆಲವು ವರ್ಷಗಳ ಹಿಂದೆಯಷ್ಟೇ ನಿರ್ಮಾಣಗೊಂಡಿರುವ ದೇವಾಲಯ. * '''[[ಸುರತ್ಕಲ್]] ದೀಪಸ್ಥಂಭ''' == ಸುಲ್ತಾನ್ ಬತ್ತೇರಿ == [[ಸುಲ್ತಾನ್ ಬತ್ತೇರಿ, ಮಂಗಳೂರು|ಸುಲ್ತಾನ್ ಬತ್ತೇರಿ]] ಒಂದು ಸುಂದರವಾದ ಪ್ರವಾಸಿ ತಾಣ. ಇಲ್ಲಿ ಒಂದು ಐತಿಹಾಸಿಕ ವೀಕ್ಷಣಾ ಗೋಪುರ ಇದೆ. ಟಿಪ್ಪು ಇದನ್ನು ಬ್ರಿಟೀಷರ ಯುದ್ಧ ಹಡಗುಗಳು ಆಗಮಿಸುವುದನ್ನು ವೀಕ್ಷಿಸಲು ನಿರ್ಮಿಸಿರುತ್ತಾನೆ<ref>https://www.nativeplanet.com/mangalore/attractions/sultan-battery/#overview</ref>. ಇಲ್ಲಿಂದ ಬೋಟ್ ಮುಖಾಂತರ ತನೀರು ಬಾವಿ ಬೀಚ್ ಗೆ ತೆರಳಬಹುದು. <br /> == ಸೋಮೇಶ್ವರ ದೇವಾಲಯ == <mapframe latitude="12.795941" longitude="74.847965" zoom="14" width="216" height="237" align="right"> { "type": "FeatureCollection", "features": [ { "type": "Feature", "properties": {}, "geometry": { "type": "Point", "coordinates": [ 74.8480708, 12.7957619 ] } }, , { "type": "Feature", "properties": {}, "geometry": { "type": "Polygon", "coordinates": [ [ [ 74.67132568359376, 12.605495764872146 ], [ 74.67132568359376, 12.983147716796578 ], [ 75.08605957031251, 12.983147716796578 ], [ 75.08605957031251, 12.605495764872146 ], [ 74.67132568359376, 12.605495764872146 ] ] ] } } ] } </mapframe>[https://goo.gl/maps/zaE1LBrQR1wSNZmSA ಸೋಮೇಶ್ವರ ದೇವಾಲಯ]ವು ಅರಬೀ ಸಮುದ್ರ ತೀರದಲ್ಲಿ ,ಮಂಗಳೂರಿನಿಂದ ೧೩ ಕಿ.ಮೀ. ದೂರದಲ್ಲಿ ಇದೆ. ಇದೊಂದು ಶಿವನ ದೇವಾಲಯವಾಗಿರುವುದರಿಂದ ''ರುದ್ರ ಕ್ಷೇತ್ರ'' ಎಂದು ಪ್ರಸಿದ್ದವಾಗಿದೆ. ಇದು ''ಪಿಂಡ ಪ್ರದಾನ'' ಮಾಡುವ ‍ತೀರ್ಥ ಕ್ಷೇತ್ರವಾಗಿದೆ. == ಪಿಲಿಕುಳ ನಿಸರ್ಗದಾಮ == ’ಪಿಲಿಕುಲ’ ತುಳುವಿನಲ್ಲಿ ಪಿಲಿ ಎಂದರೆ "ಹುಲಿ", ಕುಳ ಎಂದರೆ "ಕೊಳ". ಹಿಂದೆ ಆ ಪ್ರದೇಶದಲ್ಲಿ ಹುಲಿಗಳು ಇದ್ದವು ಹುಲಿಗಳು ಅವು ಅಲ್ಲಿ ಇದ್ದ ಕೊಳಕ್ಕೆ ಬಂದು ದಣಿವನ್ನು ನಿವಾರಿಸಿಕೊಳ್ಳುತ್ತಿದ್ದವು. ಹೀಗಾಗಿ "ಪಿಲಿಕುಳ" ಹೆಸರು ಬಂದಿದೆ.ಡಾ.ಕೋಟ ಶಿವರಾಮ ಕಾರಂತ ನಿಸರ್ಗಧಾಮವು ಮೂಡುಶೆಡ್ಡೆಯಿಂದ ೩ ಕಿ.ಮೀ ಹಾಗು ಮಂಗಳೂರು ನಗರದಿಂದ ೧೮ ಕಿ.ಮೀ ದೂರದಲ್ಲಿದೆ. ೩೫೦ ಎಕರೆ ವಿಸ್ತೀರ್ಣದಲ್ಲಿರುವ ಈ ಧಾಮದಲ್ಲಿ ಮೃಗಾಲಯ, ಸಸ್ಯ ತೋಟ,ವಿಜ್ಞಾನ ಕೇಂದ್ರ,ತಾರಾಲಯ, ಗುತ್ತಿನ ಮನೆ,ಕಂಬಳ ಗದ್ದೆ, ಮಾನಸ ವಾಟರ್ ಪಾರ್ಕು,ಪ್ರವಾಸಿಗರ ತಂಗುದಾಣ ಪ್ರಮುಖ ಆಕರ್ಷಣೆಗಳಾಗಿವೆ.ಮಂಗಳೂರಿನಿಂದ ಮೂಡಬಿದರೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೧೩ ರಲ್ಲಿ ಈ ತಾಣವಿದೆ.೩೭೦ ಎಕರೆ ಪ್ರದೇಶ ವಿಸ್ತಾರಣೆಯನ್ನು ಹೊಂದಿದೆ.[[ಪಿಲಿಕುಳ ನಿಸರ್ಗದಾಮ]] == ಸೋದರಿ ನಗರ == ಮಂಗಳೂರು ನಗರವು ಕೆನಡಾ ದೇಶದ ಹ್ಯಾಮಿಲ್ಟನ್ ನಗರದೊಂದಿಗೆ ಸೋದರಿನಗರ (Sister City) ಸಂಬಂಧವನ್ನು ಹೊಂದಿದೆ. * {{flagicon|Canada}} [[ಹಾಮಿಲ್ಟನ್]], [[ಕೆನಡಾ]]<ref name="sister">{{cite web| title = Hamilton's Sister Cities| url = http://www.myhamilton.ca/myhamilton/CommunitiesAndOrganizations/communitiesofhamilton/sistercities| accessdate = 2007-12-07| publisher = myhamilton.ca&nbsp;— Hamilton, Ontario, Canada| archive-date = 2007-09-26| archive-url = https://web.archive.org/web/20070926234112/http://www.myhamilton.ca/myhamilton/CommunitiesAndOrganizations/communitiesofhamilton/sistercities| url-status = dead}}</ref> == ಚಿತ್ರಶಾಲೆ == {{commons category|Mangalore}} <gallery> Image:Mangalore_beach.jpg|ಮಂಗಳೂರು ಕಡಲ ತೀರ Image:Mangalore city.jpg|ಕಸ್ತೂರ್ಬಾ ಮೆಡಿಕಲ್ ಕಾಲೇಜು,ಮಂಗಳೂರು Image:New_mangalore_port.jpg|ನವ ಮಂಗಳೂರು ಬಂದರು Image:St_alosyus_church.jpg|ಸೈಂಟ್ ಅಲೋಶಿಯಸ್ ಚರ್ಚ್, ಮಂಗಳೂರು </gallery> ==ನೋಡಿ== *ಮಂಗಳೂರು ನಗರದ ಅಸಾಧಾರಣ ವಿಶ್ವಕೋಶ;ಸಿ.ಎನ್. ರಾಮಚಂದ್ರನ್;೯ Oct, ೨೦೧೬[[http://www.prajavani.net/news/article/2016/10/09/443986.html {{Webarchive|url=https://web.archive.org/web/20170512081713/http://www.prajavani.net/news/article/2016/10/09/443986.html |date=2017-05-12 }}]] == ಉಲ್ಲೇಖಗಳು == <references/>http://www.mangalorecity.com [[ವರ್ಗ:ಭಾರತದ ಪಟ್ಟಣಗಳು]] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆ]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳು]] [[ವರ್ಗ:ಭಾರತದ ಕರಾವಳಿ ಪ್ರದೇಶಗಳು]] rq81dcymfgjk9x2lsf8oobsajdd1t83 1111348 1111347 2022-08-03T06:45:14Z Ishqyk 76644 wikitext text/x-wiki {{Infobox settlement | name = ಮಂಗಳೂರು | native_name = ಕುಡ್ಲ | other_name = [[ಕುಡ್ಲ]],[[ಕೊಡಿಯಾಲ್]],[[ಮೈಕಾಲ]],[[ಮಂಗಲಾಪುರಂ]] | type = | image_blank_emblem = Kodiyal Corporation logo.gif | blank_emblem_type = Mangalore City Corporation | blank_emblem_size = 100px | image_skyline = {{Photomontage | photo1a = Mangalore city.jpg | photo2a = Bendoorwell-Kankanady Road beside Colaco Hospital and Shalimar Liverpool in Mangalore.jpg | photo2b = Ivory Towers apartments at Falnir in Mangalore.jpg | photo3a = Pilikula Botanical Garden in Mangalore - 27.jpg | photo3b = Mangalore infosys.jpg | spacing = 0 | size = 240 }} | image_alt = | image_caption = Clockwise from top: Mangalore skyline, [[Falnir]], [[Infosys|Infosys campus]], [[Pilikula Nisargadhama|Pilikula Botanical Garden]], [[Kankanady]] | image_seal = | image_map = | map_alt = | map_caption = | pushpin_map = India Karnataka#India | pushpin_label_position = | pushpin_map_alt = | pushpin_map_caption = | coordinates = {{coord|12.90205|N|74.8253166|E|region:IN_type:city(475000)|format=dms|display=inline,title}} |subdivision_type=ದೇಶ |subdivision_name={{flag|ಭಾರತ}} |subdivision_type1=ರಾಜ್ಯ |subdivision_type2=ಜಿಲ್ಲೆ |subdivision_name1=[[ಕರ್ನಾಟಕ]] |subdivision_name2=[[ದಕ್ಷಿಣ ಕನ್ನಡ]] |established_title= |parts_type=ತಾಲ್ಲೂಕು |parts=[[ಮಂಗಳೂರು]] |government_type= |governing_body= |unit_pref=Metric |area_total_km2= |population_total= |population_as_of=೨೦೧೧ |population_density_km2=auto |demographics_type1=ಭಾಷೆ |demographics1_title1=ಅಧಿಕೃತ |demographics1_info1=[[ತುಳು]] |timezone1=[[Indian Standard Time|IST]] |utc_offset1=+೫:೩೦ |postal_code_type=[[ಪಿನ್ ಕೋಡ್]] |postal_code= |area_code= ೦೮೨೪ |area_code_type= ದೂರವಾಣಿ ಕೋಡ್ |registration_plate=ಕೆಎ ೧೯ |blank1_name_sec1=ಹತ್ತಿರದ ನಗರಗಳು |blank1_info_sec1= | footnotes = | website = [http://www.mangalorecity.mrc.gov.in www.mangalorecity.mrc.gov.in] }} '''ಮಂಗಳೂರು'''((ಉಚ್ಚಾರಣೆː{{audio|LL-Q33673 (kan)-Yakshitha-ಮಂಗಳೂರು.wav|listen}}) ,[[ತುಳು]]: [[ಕುಡ್ಲ]]; [[ಕೊಂಕಣಿ]]: [[ಕೊಡಿಯಾಲ್]]; [[ಬ್ಯಾರಿ]]: [[ಮೈಕಾಲ]]; [[ಆಂಗ್ಲ]]: [[ಮ್ಯಾಂಗಲೋರ್]]; [[ಮಲಯಾಳಂ]]: [[ಮಂಗಲಾಪುರಂ]]) [[ಕರ್ನಾಟಕ|ಕರ್ನಾಟಕದ]] ನೈಋತ್ಯದಲ್ಲಿರುವ ಪ್ರಮುಖ ರೇವು ಪಟ್ಟಣ ಹಾಗೂ ಕರ್ನಾಟಕದ ಪ್ರಮುಖ ನಗರಗಳಲ್ಲೊಂದು. [[ಭಾರತ|ಭಾರತದ]] ಪಶ್ಚಿಮ [[ಕರಾವಳಿ|ಕರಾವಳಿಯಲ್ಲಿ]] [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರದ]] ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ [[ಪಶ್ಚಿಮ ಘಟ್ಟಗಳು|ಪಶ್ಚಿಮ ಘಟ್ಟ]]ಗಳನ್ನು ಹೊಂದಿದೆ. ಮಂಗಳೂರು ಕರ್ನಾಟಕದ [[ದಕ್ಷಿಣ ಕನ್ನಡ]] ಜಿಲ್ಲೆಯ ಆಡಳಿತ ಕೇಂದ್ರ. ಅರಬ್ಬೀ ಸಮುದ್ರದ ಬಂದರಾಗಿ ಅಭಿವೃದ್ಧಿಪಡಿಸಲಾದ ಇದು ಪ್ರಸ್ತುತ ಭಾರತದ ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. [[ನೇತ್ರಾವತಿ]] ಮತ್ತು [[ಗುರುಪುರ ನದಿ|ಗುರುಪುರ ನದಿಗಳಿಂದುಂಟಾದ]] [[ಹಿನ್ನೀರು|ಹಿನ್ನೀರಿನ]] ತಟದಲ್ಲಿರುವ ಈ ನಗರವು ಭಾರತದ ೭೫ ಪ್ರತಿಶತ [[ಕಾಫಿ]] ಮತ್ತು [[ಗೋಡಂಬಿ]] ರಫ್ತನ್ನು ನಿರ್ವಹಿಸುತ್ತದೆ.<ref name="cof">{{Cite journal | title = CNC India Fund Summary | journal = CNC India Fund I Periodical | publisher = CNC INdia Group | volume = 1 | issue = 1 | pages = 2 | url = http://www.cncindiafund.com/Newsletter%201.pdf | accessdate = 2008-07-04 | archive-date = 2008-10-03 | archive-url = https://web.archive.org/web/20081003062743/http://www.cncindiafund.com/Newsletter%201.pdf | url-status = dead }}</ref> ಮಂಗಳೂರು ತನ್ನ ದೇವಸ್ಥಾನಗಳಿಗೆ, ಕಡಲತೀರಗಳಿಗೆ ಹಾಗೂ ಕೈಗಾರಿಕೆಗಳಿಗೆ ತುಂಬಾ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಮುಖ ಭಾಷೆಗಳು [[ತುಳು]], [[ಕೊಂಕಣಿ]], [[ಕನ್ನಡ]] ಮತ್ತು [[ಬ್ಯಾರಿ ಭಾಷೆ]]. ಈ ಪ್ರದೇಶವು ಇಲ್ಲಿನ ಪ್ರಮುಖ ಗುಣಲಕ್ಷಣವಾದ ತೆಂಗಿನ ಮರಗಳು, ಜೊತೆಗೆ ಹೊರಳುವ ಪರ್ವತಶ್ರೇಣಿಗಳು, ಸಮುದ್ರಕ್ಕೆ ಹರಿಯುವ ನದಿ ಹೊಳೆಗಳು ಹಾಗೂ ಎಲ್ಲೆಲ್ಲೂ ಕಾಣುವ ಇಲ್ಲಿನ ಹಂಚಿನ ಛಾವಣಿಯ ಕಟ್ಟಡಗಳಿಂದ ತನ್ನ ವಿಶಿಷ್ಟತೆಯನ್ನು ಪಡೆದುಕೊಂಡಿದೆ. [[ಲ್ಯಾಟರೈಟ್]] ಕಲ್ಲಿನಿಂದ ನಿರ್ಮಿತ, ಸ್ಥಳೀಯ ಗಟ್ಟಿ ಕೆಂಪು [[ಜೇಡಿಮಣ್ಣು|ಜೇಡಿಮಣ್ಣಿನಿಂದ]] ತಯಾರಿತ [[ಮಂಗಳೂರು ಹಂಚು|ಮಂಗಳೂರು ಹಂಚುಗಳ]] ಮನೆಗಳು ಇಲ್ಲಿ ಸಾಮಾನ್ಯ.<ref>{{cite news |url=http://www.hinduonnet.com/thehindu/mp/2007/02/17/stories/2007021701030100.htm |title=Tiles for style |author=Savitha Suresh Babu |date=[[2007-02-17]] |accessdate=2008-04-05 |publisher=[[ದಿ ಹಿಂದೂ]] |archive-date=2008-03-07 |archive-url=https://web.archive.org/web/20080307075720/http://www.hinduonnet.com/thehindu/mp/2007/02/17/stories/2007021701030100.htm |url-status=dead }}</ref> ಪುರಾತನ ಮನೆಗಳು ಸಾಮನ್ಯವಾಗಿ ವಿಸ್ತಾರವಾದ ಮರದ ಕೆತ್ತನೆಗಳನ್ನು ಹೊಂದಿರುತ್ತವೆ.ಆಸ್ಟ್ರೇಲಿಯ ದೇಶದ ವಿಕ್ಟೋರಿಯ ರಾಜ್ಯದಲ್ಲಿಯೂ ಮಂಗಳೂರು ಎಂಬ ಹೆಸರಿನ ಒಂದು ಊರು ಇದೆ.<ref>http://en.wikipedia.org/wiki/Mangalore,_Victoria</ref> == ಹೆಸರಿನ ಮೂಲ == [[ಚಿತ್ರ:Mangala Devi.jpg|200px|thumb|left|ಮಂಗಳೂರು ಸ್ಥಳೀಯ ದೇವತೆಯಾದ [[ಮಂಗಳಾದೇವಿ|ಮಂಗಳಾದೇವಿಯಿಂದ]] ತನ್ನ ಹೆಸರನ್ನು ಪಡೆದುಕೊಂಡಿದೆ]] ಸ್ಥಳೀಯ ಸ್ಥಳೀಯ [[ಹಿಂದೂ]] ದೇವತೆಯಾದ [[ಮಂಗಳಾದೇವಿ ದೇವಸ್ಥಾನ|ಮಂಗಳಾದೇವಿಯಿಂದ]] ಮಂಗಳೂರು ತನ್ನ ಹೆಸರನ್ನು ಪಡೆದುಕೊಂಡಿದೆ. ಮತ್ಸ್ಯೇಂದ್ರನಾಥನೆಂಬ ''ನಾಥ್'' ಪಂಥದ ಮುಖ್ಯಪುರುಷ, ''ಪ್ರೇಮಲಾದೇವಿ'' ಎಂಬ [[ಕೇರಳ|ಕೇರಳದ]] ರಾಜಕುಮಾರಿಯ ಜೊತೆ ಇಲ್ಲಿಗೆ ಬಂದಿದ್ದ. ಅವನು ರಾಜಕುಮಾರಿಯನ್ನು ತನ್ನ ಪಂಥಕ್ಕೆ ಪರಿವರ್ತಿಸಿಕೊಂಡು "ಮಂಗಳಾದೇವಿ" ಎಂದು ಮರುನಾಮಕರಣ ಮಾಡಿದನು. ಸ್ವಲ್ಪ ಸಮಯದ ಅನಾರೋಗ್ಯದಿಂದ ಮಂಗಳಾದೇವಿಯು ನಿಧನ ಹೊಂದಿದ್ದರಿಂದ ಅವರು ತಮ್ಮ ಪ್ರಯಾಣವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವಳ ಹೆಸರಿನಲ್ಲಿ [[ಬೋಳಾರ|ಬೋಳಾರದಲ್ಲಿ]] ಒಂದು ದೇವಸ್ಥಾನವನ್ನು ನಿರ್ಮಿಸಲಾಯಿತು. ಅದು ನಂತರ ಕ್ರಿ.ಶ. ೯೬೮ರಲ್ಲಿ [[ಅಲೂಪ]] ದೊರೆ [[ಕುಂದವರ್ಮ|ಕುಂದವರ್ಮನಿಂದ]] ಜೀರ್ಣೋದ್ಧಾರಕ್ಕೆ ಒಳಪಟ್ಟಿತು. ಈ ನಗರದ ಹಲವು ಪುರಾತನ ಉಲ್ಲೇಖಗಳಲ್ಲಿ ಒಂದನ್ನು [[ಪಾಂಡ್ಯ]] ರಾಜ [[ಚೆಟ್ಟಿಯನ್]] ನೀಡಿದ್ದಾನೆ. ಅವನು ಕ್ರಿ.ಶ. ೭೧೫ರಲ್ಲಿ ಇದನ್ನು ''ಮಂಗಲಾಪುರಂ'' ಎಂದು ಕರೆದಿದ್ದ. ೧೧ನೇ ಶತಮಾನದ ಅರಬ್ಬಿ ಪ್ರಯಾಣಿಕ [[ಇಬ್ನ್ ಬತೂತ]] ಮಂಗಳೂರನ್ನು ''ಮಂಜರೂರ್'' ಎಂದು ಉಲ್ಲೇಖಿಸಿದ್ದಾನೆ.<ref name="mlrgov">{{cite web |url=http://www.mangalorecity.gov.in/ |title=City of Mangalore |accessdate=2007-08-03 |publisher=[[Mangalore City Corporation]]}}</ref> ಕ್ರಿ.ಶ. ೧೫೨೬ರಲ್ಲಿ [[ಪೋರ್ಚುಗಲ್|ಪೋರ್ಚುಗೀಸರು]] ಮಂಗಳೂರನ್ನು ವಶಪಡಿಸಿಕೊಂಡರು. ಈ ಸಮಯದಲ್ಲಿ ''ಮ್ಯಾಂಗಲೋರ್'' (ಇದು ''ಮಂಗಳೂರು'' ಎಂಬುದರ ಅಪಭ್ರಂಷ) ಎಂಬ ಹೆಸರು ಅಧಿಕೃತವಾಯಿತು. ನಂತರ ೧೭೯೯ರಲ್ಲಿ ಇದು [[ಬ್ರಿಟಿಷ್ ಸಾಮ್ರಾಜ್ಯ|ಬ್ರಿಟಿಷರ]] ಕೈವಶವಾದಾಗ ಈ [[ಪೋರ್ಚುಗೀಸ್]] ಹೆಸರು [[ಆಂಗ್ಲ]] ಭಾಷೆಯಲ್ಲಿ ಮಿಳಿತಗೊಂಡಿತು. ಮಂಗಳೂರು ನಗರದಲ್ಲಿ ಹಲವು ಭಾಷೆಗಳು ಆಡಲ್ಪಡುತ್ತಿದ್ದು ಈ ನಗರವು ಹಲವು ಹೆಸರುಗಳನ್ನೂ ಹೊಂದಿದೆ. ಇಲ್ಲಿಯ ಮೂಲನಿವಾಸಿಗಳಾದ [[ತುಳುವ|ತುಳುವರು]] ಮಾತನಾಡುವ [[ತುಳು]] ಭಾಷೆಯಲ್ಲಿ ಮಂಗಳೂರಿಗೆ ''ಕುಡ್ಲ'' ಎಂಬ ಹೆಸರಿದೆ. ಕುಡ್ಲ ಎಂದರೆ [[ಸಂಗಮ]] ಎಂದರ್ಥ. [[ನೇತ್ರಾವತಿ]] ಮತ್ತು [[ಗುರುಪುರ ನದಿ|ಫಾಲ್ಗುಣಿ]] ನದಿಗಳು ಇಲ್ಲಿ ಸಂಗಮಿಸುವುದರಿಂದ ಸ್ಥಳೀಯ ತುಳುವರ ಇದನ್ನು ಕುಡ್ಲ ಎಂದು ಕರೆಯುತ್ತಾರೆ. ಕೊಂಕಣಿಯನ್ನಾಡುವ ಜನರು ಇದನ್ನು ''ಕೊಡಿಯಾಲ್'' ಎನ್ನುತ್ತಾರೆ. ಸ್ಥಳೀಯ [[ಬ್ಯಾರಿ ಸಮುದಾಯ|ಬ್ಯಾರಿ ಸಮುದಾಯದವರು]] [[ಬ್ಯಾರಿ ಭಾಷೆ|ಬ್ಯಾರಿ ಭಾಷೆಯಲ್ಲಿ]] ಮಂಗಳೂರನ್ನು '''ಮೈಕಾಲ''' ಎಂದು ಕರೆಯುತ್ತಾರೆ. ''ಮೈಕಾಲ'' ಎಂದರೆ [[ಇದ್ದಿಲು]] ಎಂದರ್ಥ. ಹಿಂದಿನ ಕಾಲದಲ್ಲಿ ನೇತ್ರಾವತಿ ನದಿಯ ದಡದಲ್ಲಿ ಮರದಿಂದ ಇದ್ದಿಲು ತಯಾರಿಸುವ ರೂಢಿಯಿದ್ದುದರಿಂದ ನಗರಕ್ಕೆ ಈ ಹೆಸರು ಬಂದಿದೆ ಎಂಬುದು ನಂಬಿಕೆ. ಪಕ್ಕದ ಕೇರಳೀಯರು ಮಂಗಳೂರನ್ನು '''ಮಂಗಲಾಪುರಂ''' ಎನ್ನುತ್ತಾರೆ. ಆಂಗ್ಲ ಭಾಷೆಯಲ್ಲಿ ಮಂಗಳೂರನ್ನು '''ಮ್ಯಾಂಗಲೋರ್''' ಎಂದು ಉಚ್ಚರಿಸುತ್ತಾರೆ.ಹವ್ಯಕ ಭಾಷೆಯಲ್ಲಿ ಮಂಗಳೂರನ್ನು ಕೊಡೆಯಾಲ ಎಂದು ಕರೆಯುವುದು ರೂಡಿಯಲ್ಲಿದೆ. == ಇತಿಹಾಸ == [[ಚಿತ್ರ:Sultan Battery 2163.JPG|200px|thumb|ಮಂಗಳೂರಿನಲ್ಲಿರುವ [[ಸುಲ್ತಾನ್ ಬತ್ತೇರಿ]] ಕೋಟೆ. ಬ್ರಿಟಿಷ್ ನೌಕೆಗಳು ಗುರುಪುರ ನದಿಯನ್ನು ಪ್ರವೇಶಿಸುವುದನ್ನು ತಡೆಗಟ್ಟಲು [[ಟಿಪ್ಪು ಸುಲ್ತಾನ|ಟಿಪ್ಪು ಸುಲ್ತಾನನು]] ೧೭೮೪ರಲ್ಲಿ ಇದನ್ನು ನಿರ್ಮಿಸಿದನು.]] [[ಹಿಂದೂ]] ಪುರಾಣಗಳ ಅನುಸಾರ ಈಗಿನ ಮಂಗಳೂರು ಪ್ರದೇಶವು '''ಪರಶುರಾಮ ಸೃಷ್ಟಿ'''ಯ ಒಂದು ಭಾಗವಾಗಿತ್ತು. ಮಹರ್ಷಿ [[ಶ್ರೀ ಪರಶುರಾಮ|ಶ್ರೀ ಪರಶುರಾಮನು]] ಸಮುದ್ರದಿಂದ ಹಿಂದಕ್ಕೆ ಪಡೆದುಕೊಂಡ ಕರಾವಳಿ ಪ್ರದೇಶವೇ ಈ ಪರಶುರಾಮ ಸೃಷ್ಟಿ. ನಂತರ ಪರಶುರಾಮನು ಭಾನು ವಿಕ್ರಮನೆಂಬ ರಾಜನನ್ನು ಇಲ್ಲಿಯ ಪಟ್ಟಕ್ಕೇರಿಸಿದನು. ಭಾನುವು ತನ್ನ ಸಹೋದರರಲ್ಲಿ ಒಬ್ಬನಾದ ಉದಯವರ್ಮನಿಗೆ, ದಕ್ಷಿಣದಲ್ಲಿ [[ಪಯಸ್ವಿನಿ]] ನದಿ ಹಾಗೂ [[ಉತ್ತರ|ಉತ್ತರದಲ್ಲಿ]] [[ಗೋಕರ್ಣ|ಗೋಕರ್ಣಗಳ]] ಮಧ್ಯದಲ್ಲಿರುವ ಈ ಪ್ರದೇಶದ ರಾಜ್ಯಭಾರವನ್ನು ಒಪ್ಪಿಸಿದನು. ಇತರ ಪುರಾಣಗಳ ಅನುಸಾರ, [[ರಾಮಾಯಣ|ರಾಮಾಯಣದ]] ಸಮಯದಲ್ಲಿ [[ಶ್ರೀ ರಾಮ|ಶ್ರೀ ರಾಮನು]] [[ತುಳುನಾಡು|ತುಳುನಾಡಿನ]] ರಾಜನಾಗಿದ್ದನು. [[ಮಹಾಭಾರತ|ಮಹಾಭಾರತದ]] ಕಾಲದಲ್ಲಿ [[ಪಾಂಡವ|ಪಾಂಡವರಲ್ಲಿ]] ಕಿರಿಯವನಾದ [[ಸಹದೇವ|ಸಹದೇವನು]] ಇಲ್ಲಿಯ ರಾಜ್ಯಪಾಲನಾಗಿದ್ದನು. ಅಜ್ಞಾತ ವಾಸದ ಸಮಯದಲ್ಲಿ [[ಬನವಾಸಿ|ಬನವಾಸಿಯಲ್ಲಿ]] ವಾಸವಾಗಿದ್ದ [[ಪಾಂಡವರು]], ಮಂಗಳೂರಿನ ಸಮೀಪದ [[ಸರಪಾಡಿ|ಸರಪಾಡಿಗೆ]] ಭೇಟಿಕೊಟ್ಟಿದ್ದರು. ಪಾರ್ಥಸಾರಥಿ [[ಅರ್ಜುನ|ಅರ್ಜುನನು]] [[ಗೋಕರ್ಣ|ಗೋಕರ್ಣದಿಂದ]] [[ಕಾಸರಗೋಡು]] ಸಮೀಪದ [[ಅಡೂರು|ಅಡೂರಿಗೆ]] ಪ್ರಯಾಣಿಸಿದ್ದಾಗ ಈ ಸ್ಥಳವನ್ನು ಸಂದರ್ಶಿಸಿ ಹಾದುಹೋಗಿದ್ದ ಎಂಬುದು ನಂಬಿಕೆ. ಮಹರ್ಷಿಗಳಾದ [[ಕಣ್ವ]], [[ವ್ಯಾಸ]], [[ವಶಿಷ್ಠ]], [[ವಿಶ್ವಾಮಿತ್ರ|ವಿಶ್ವಾಮಿತ್ರರು]] ಇಲ್ಲಿ ಜಪದಲ್ಲಿ ತೊಡಗಿ ತಮ್ಮ ದಿನಗಳನ್ನು ಕಳೆದಿದ್ದರು. ಈ ನಗರದ ಬಗ್ಗೆ ಹಲವು ಚಾರಿತ್ರಿಕ ಉಲ್ಲೇಖಗಳು ದೊರೆತಿವೆ. [[ಗ್ರೀಕ್]] ಸಂತ '''ಕೋಸ್ಮಸ್ ಇಂಡಿಕೊಪ್ಲೆಸ್ಟಸ್''' ಮಂಗಳೂರು ಬಂದರನ್ನು ''ಮ್ಯಾಂಗರೌತ್'' ಬಂದರು ಎಂದು ಉಲ್ಲೇಖಿಸಿದ್ದಾನೆ. '''ಪ್ಲೈನಿ''' ಎಂಬ [[ರೋಮನ್]] ಇತಿಹಾಸಜ್ಞ ''ನಿತ್ರಿಯಾಸ್'' ಎಂಬ ಸ್ಥಳದ ಬಗ್ಗೆ ಉಲ್ಲೇಖಿಸಿದ್ದರೆ [[ಗ್ರೀಕ್]] ಇತಿಹಾಸಕಾರ [[ಟಾಲೆಮಿ|ಟಾಲೆಮಿಯು]] ''ನಿತ್ರೆ'' ಎಂಬ ಸ್ಥಳದ ಉಲ್ಲೇಖವನ್ನು ಮಾಡಿದ್ದಾನೆ. ಈ ಎರಡೂ ಉಲ್ಲೇಖಗಳು ಬಹುಶಃ ಮಂಗಳೂರಿನ ಮೂಲಕ ಹರಿಯುತ್ತಿರುವ [[ನೇತ್ರಾವತಿ]] ನದಿಯ ಬಗ್ಗೆ ಆಗಿರಬಹುದು. [[ಟಾಲೆಮಿ|ಟಾಲೆಮಿಯು]] ತನ್ನ ರಚನೆಗಳಲ್ಲಿ ಮಂಗಳೂರನ್ನು ''ಮಗನೂರ್'' ಎಂದೂ ಉಲ್ಲೇಖಿಸಿದ್ದಾನೆ.<ref>{{cite news |url = http://www.hindu.com/mp/2008/06/21/stories/2008062151860400.htm |title = Filled with lore |author = Lakshmi Sharath |accessdate = 2007-07-21 |date = [[2008-01-21]] |publisher = [[ದಿ ಹಿಂದೂ]] |archive-date = 2012-03-19 |archive-url = https://www.webcitation.org/query?url=http%3A%2F%2Fwww.hindu.com%2Fmp%2F2008%2F06%2F21%2Fstories%2F2008062151860400.htm&date=2012-03-19 |url-status = dead }}</ref> [[ರೋಮನ್]] ಲೇಖಕ '''ಏರಿಯನ್''' ಮಂಗಳೂರನ್ನು ''ಮ್ಯಾಂಡಗೊರಾ'' ಎಂದು ಕರೆದಿದ್ದಾನೆ. ೭ನೇ ಶತಮಾನದ ಒಂದು ತಾಮ್ರ ಶಾಸನವು ಮಂಗಳೂರನ್ನು ''ಮಂಗಳಾಪುರ'' ಎಂದು ಉಲ್ಲೇಖಿಸಿದೆ. [[ಚಿತ್ರ:Mangalore tiled roof 20071228.jpg|thumb|200px|left|ಬಿರುಸಿನ ಔದ್ಯೋಗಿಕರಣವು ನಗರವನ್ನು ವ್ಯಾಪಿಸುತ್ತಿದ್ದರೂ ಮಂಗಳೂರು ತನ್ನ ಹಳೆಯ ಸೊಬಗನ್ನು ಉಳಿಸಿಕೊಂಡು ಬಂದಿದೆ. ಅವುಗಳಲ್ಲಿ ಒಂದು ಇಲ್ಲಿನ ಕೆಂಪು ಹಂಚಿನ ಮನೆಗಳು]] ಕ್ರಿ. ಶ. ೨೦೦ರಿಂದ ೬೦೦ರವರೆಗೆ [[ಕದಂಬ|ಕದಂಬರು]] ಈ ಪ್ರದೇಶವನ್ನು ಆಳಿದ್ದರು. ೧೪ನೇ ಶತಮಾನದವರೆಗೆ ಮಂಗಳೂರು [[ಅಲೂಪ]] ರಾಜವಂಶದ ರಾಜಧಾನಿಯಾಗಿತ್ತು. ಅಲೂಪ ರಾಜ ಕವಿ ಅಲೂಪೇಂದ್ರನ (ಕ್ರಿ.ಶ. ೧೧೧೦ - ಕ್ರಿ.ಶ. ೧೧೬೦) ಸಮಯದಲ್ಲಿ [[ಆಡೆನ್|ಆಡೆನ್‌ನ]] ವ್ಯಾಪಾರಿ ಬೆನ್ ಯಿಜು ಮಂಗಳೂರಿಗೆ ಬಂದಿದ್ದ. ೧೪ನೇ ಶತಮಾನದಲ್ಲಿ, ಈ ನಗರವು [[ಪರ್ಷಿಯಾ]] ಕೊಲ್ಲಿ ವ್ಯಾಪಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು. [[ಮೊರಾಕ್ಕೊ|ಮೊರಾಕ್ಕೊದ]] ಪ್ರಯಾಣಿಕ ಇಬ್ನ್ ಬತ್ತುತ, ೧೩೪೨ರಲ್ಲಿ ಮಂಗಳೂರಿಗೆ ಬಂದಿದ್ದಾಗ, ಒಂದು ವಿಶಾಲವಾದ ಅಳಿವೆಯ ಮೇಲಿರುವ ನಗರಕ್ಕೆ ತಲುಪಿರುದಾಗಿಯೂ, ಆ ನಗರದ ಹೆಸರು ''ಮಂಜುರನ್''' ಅಥವಾ ''ಮಡ್ಜೌರ್'' ಆಗಿರಬಹುದು ಎಂದು ವಿವರಿಸಿದ್ದಾನೆ. ಅವನು ಆ ನಗರವು ವ್ಯಾಪಾರ ಕೇಂದ್ರವಾಗಿತ್ತು ಮತ್ತು [[ಪರ್ಷಿಯಾ]] ಹಾಗೂ [[ಯೆಮೆನ್|ಯೆಮೆನ್‌ನ]] ವ್ಯಾಪಾರಿಗಳು ಹಡಗಿನಲ್ಲಿ ಇಲ್ಲಿ ಬಂದು ವ್ಯಾಪಾರವನ್ನು ನಡೆಸುತಿದ್ದರು ಎಂದು ಪ್ರಸ್ತಾಪಿಸಿದ್ದಾನೆ. ೧೪೪೮ರಲ್ಲಿ ಅಬ್ದುಲ್ ರಝಾಕ್ ಎಂಬ ಪರ್ಷಿಯಾದ [[ರಾಯಭಾರಿ]] [[ವಿಜಯನಗರ|ವಿಜಯನಗರಕ್ಕೆ]] ಪ್ರಯಾಣಿಸುತ್ತಿದ್ದಾಗ ಇಲ್ಲಿಂದ ಹಾದುಹೋಗಿದ್ದ. ಅವನು ಇಲ್ಲಿ ಒಂದು ಅದ್ಭುತ ದೇವಾಲಯವನ್ನು ನೋಡಿರುವುದಾಗಿ ಹೇಳಿದ್ದಾನೆ. [[ಮೂಡುಬಿದಿರೆ|ಮೂಡುಬಿದಿರೆಯಲ್ಲಿರುವ]] ಶಾಸನಗಳು , [[ವಿಜಯನಗರ]] ರಾಜವಂಶದ ಎರಡನೆಯ ವೀರ ಹರಿಹರರಾಯನ ಕಾಲದಲ್ಲಿ, ರಾಜ ಮಂಗರಸ ಒಡೆಯ ಮಂಗಳೂರು ರಾಜ್ಯದ ರಾಜ್ಯಪಾಲನಾಗಿದ್ದ ಎಂದು ವಿವರಿಸುತ್ತವೆ. ಇನ್ನೊಂದು ಶಾಸನವು [[ವಿಜಯನಗರ|ವಿಜಯನಗರದ]] ರಾಜ ಎರಡನೆಯ ವೀರ ದೇವರಾಯನ ಸಮಯದಲ್ಲಿ, ೧೪೨೯ರಲ್ಲಿ ದೀವ ರಾಜ ಒಡೆಯ ಮಂಗಳೂರು ರಾಜ್ಯವನ್ನು ಆಳಿದ್ದನು ಎಂದು ಉಲ್ಲೇಖಿಸುತ್ತದೆ. ಹಲವು ಬಲಶಾಲಿ ಸಾಮ್ರಾಜ್ಯಗಳು ಮಂಗಳೂರಿನ ಸ್ವಾಧೀನಕ್ಕಾಗಿ ಹೋರಾಟವನ್ನು ನಡೆಸಿವೆ. [[ಪೋರ್ಚುಗೀಸರು|ಪೋರ್ಚುಗೀಸರ]] ಆಗಮನಕ್ಕಿಂತ ಮೊದಲು ಮಂಗಳೂರನ್ನು ಆಳಿದ ರಾಜವಂಶಗಳಲ್ಲಿ ಪಶ್ಚಿಮ [[ಚಾಲುಕ್ಯರು]], [[ರಾಷ್ಟ್ರಕೂಟರು]] ಮತ್ತು [[ಹೊಯ್ಸಳ|ಹೊಯ್ಸಳರು]] ಪ್ರಮುಖರು. ಮಂಗಳೂರಿನ ಮೇಲೆ ಯುರೋಪಿಯನ್ ಪ್ರಭಾವವನ್ನು ೧೪೯೮ರಿಂದ ಗುರುತಿಸಬಹುದು. ಆ ಸಮಯದಲ್ಲೇ ಪೋರ್ಚಿಗೀಸ್ ನಾವಿಕ [[ವಾಸ್ಕೋ ಡ ಗಾಮ|ವಾಸ್ಕೋ ಡ ಗಾಮನು]] ಮಂಗಳೂರಿನ ಸಮೀಪದ [[ಸೈಂಟ್. ಮೇರಿಸ್ ದ್ವೀಪಗಳು|ಸೈಂಟ್. ಮೇರಿಸ್ ದ್ವೀಪಗಳಲ್ಲಿ]] ಬಂದಿಳಿದ್ದಿದ್ದ.<ref>{{cite news |url=http://www.thehindubusinessline.com/life/2002/09/16/stories/2002091600170300.htm |title= Where rocks tell a tale |author= J. Kamath |date=[[2002-09-16]] |accessdate=2008-07-08 |publisher=[[Business Line|The Hindu Business Line]]}}</ref> ೧೫೨೦ರಲ್ಲಿ ಪೋರ್ಚುಗೀಸರು ಇದನ್ನು [[ವಿಜಯನಗರ|ವಿಜಯನಗರದ]] ಅರಸರಿಂದ ವಶಪಡಿಸಿಕೊಂಡರು. ೧೫೨೬ ರಲ್ಲಿ ಪೋರ್ಚುಗೀಸ್ ವೈಸರಾಯ್ ''ಲೋಪೊ ಡೆ ಸಾಂಪಯೋ'' [[ಬಂಗಾರ]] ರಾಜ ಮತ್ತು ಅವನ ಮೈತ್ರಿ ಪಡೆಯನ್ನು ಸೋಲಿಸುವಲ್ಲಿ ಸಫಲನಾದನು. ಇದರಿಂದಾಗಿ ಇಲ್ಲಿನ ವ್ಯಾಪಾರ ವಹಿವಾಟು ಮುಸ್ಲಿಮರ ಕೈ ತಪ್ಪಿ ಪೋರ್ಚುಗೀಸರ ಕೈವಶವಾಯಿತು. ೧೬ ಮತ್ತು ೧೭ನೇ ಶತಮಾನಗಳಲ್ಲಿ ಪೋರ್ಚುಗೀಸರು ಮಂಗಳೂರು ಬಂದರಿನ ಮೂಲಕ [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರದ]] ಅಧಿಪತ್ಯವನ್ನು ಮುಂದುವರೆಸಿದರು. ೧೬ನೇ ಶತಮಾನದಲ್ಲಿ ಮಂಗಳೂರು [[ಗೋವಾ|ಗೋವಾದಿಂದ]] ಗೌಡ ಸಾರಸ್ವತ ಬ್ರಾಹ್ಮಣರು ಮತ್ತು ರೋಮನ್ ಕಾಥೊಲಿಕರ ಅಗಾಧವಾದ ಜನಪ್ರವಾಹವನ್ನು ಕಂಡಿತು.<ref>{{cite news |url=http://www.indianexpress.com/res/web/pIe/ie/daily/19990503/iex03030.html |title=We the Mangaloreans |date=[[1999-05-03]] |accessdate=2008-07-08 |author=Maxwell Pereira |publisher=Indian Express Newspapers (Bombay) Ltd. |archive-date=2009-08-15 |archive-url=https://web.archive.org/web/20090815111148/http://www.indianexpress.com/res/web/pIe/ie/daily/19990503/iex03030.html |url-status=dead }}</ref> ೧೬೯೫ರಲ್ಲಿ ಅರಬ್ ವ್ಯಾಪಾರದ ಮೇಲೆ ಪೋರ್ಚುಗೀಸರ ನಿರ್ಬಂಧದಿಂದಾಗಿ, ಇದು ಅರಬರಿಂದ ದಹಿಸಲ್ಪಟ್ಟಿತು. ೧೭ನೇ ಶತಮಾನದ ಮಧ್ಯದಲ್ಲಿ [[ಇಕ್ಕೇರಿ]] ಮನೆತನದ ವೆಂಕಟಪ್ಪ ನಾಯಕನು ಪೋರ್ಚುಗೀಸರನ್ನು ಸೋಲಿಸಿದನು. ಇವರ ಆಳ್ವಿಕೆಯು ೧೭೬೨ರವರೆಗೆ ಮುಂದುವರೆಯಿತು.<ref>{{cite web |url=http://www.kamat.com/kalranga/itihas/abbakka.htm |title=Abbakka the Brave Queen (C 1540-1625 CE) |accessdate=2008-07-08 |author=Dr. Jyotsna Kamat |publisher=Kamat's Potpourri}}</ref> ೧೭೬೩ರಲ್ಲಿ [[ಹೈದರಾಲಿ|ಹೈದರಾಲಿಯು]] ಮಂಗಳೂರನ್ನು ಜಯಿಸಿದನು. ೧೭೬೮ ಮತ್ತು ೧೭೯೪ರ ಮಧ್ಯ [[ಬ್ರಿಟೀಷ್ ಸಾಮ್ರಾಜ್ಯ|ಬ್ರಿಟಿಷರು]] ಇದನ್ನು ಕೈವಶ ಪಡಿಸಿಕೊಳ್ಳುವವರೆಗೆ ನಗರವು ಅವನ ಅಧೀನದಲ್ಲಿತ್ತು. ನಂತರ ೧೭೯೪ರಲ್ಲಿ [[ಹೈದರಾಲಿ|ಹೈದರಾಲಿಯ]] ಮಗ [[ಟಿಪ್ಪು ಸುಲ್ತಾನ|ಟಿಪ್ಪು ಸುಲ್ತಾನನು]] ಇನ್ನೊಮ್ಮೆ ಇದನ್ನು ತನ್ನ ಹತೋಟಿಗೆ ತೆಗೆದುಕೊಂಡನು. ಇವನ ಆಳ್ವಿಕೆಯ ಸಮಯದಲ್ಲಿ ನಗರವು ನಿರಂತರವಾಗಿ ಹಲವು ಆಂಗ್ಲೊ-ಮೈಸೂರು ಯುದ್ಧಗಳಿಗೆ ಸಾಕ್ಷಿಯಾಗಿ ನಿಂತಿತು. ಎರಡನೇ ಆಂಗ್ಲೊ-ಮೈಸೂರು ಯುದ್ಧವು ೧೧ ಮಾರ್ಚ್ ೧೭೮೪ರಲ್ಲಿ ಟಿಪ್ಪು ಸುಲ್ತಾನ ಮತ್ತು [[:en:East India Company|ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ]] ಮಧ್ಯದ [[ಮಂಗಳೂರು ಒಪ್ಪಂದ|ಮಂಗಳೂರು ಒಪ್ಪಂದದೊಂದಿಗೆ]] ಕೊನೆಗೊಂಡಿತು.<ref>{{cite web |url= http://www.mssu.edu/projectsouthasia/history/primarydocs/Tipu_Sultan/TreatyofMangalore1784.htm |title= Treaty of Mangalore between Tipu Sultan and the East India Company, 11 March 1784 |accessdate= 2008-03-19 |publisher= [[Missouri Southern State University]] |archive-date= 2008-11-22 |archive-url= https://web.archive.org/web/20081122125838/http://www.mssu.edu/projectsouthasia/history/primarydocs/Tipu_Sultan/TreatyofMangalore1784.htm |url-status= dead }}</ref> [[ಚಿತ್ರ:View from our Balcony - Industrial Mangalore.jpg|thumb|200px|ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಲಿಮಿಟೆಡ್]] ೧೭೯೧ರಲ್ಲಿ ಬ್ರಿಟಿಷರು ಇದನ್ನು ಇನ್ನೊಮ್ಮೆ ವಶಪಡಿಸಿಕೊಂಡರು. ಆದರೆ ೧೭೯೩ರಲ್ಲಿ ಟಿಪ್ಪು ಇದರ ಮೇಲೆ ಮುತ್ತಿಗೆ ಹಾಕಿದನು. ಇದರಿಂದಾಗಿ ೧೭೯೪ರಲ್ಲಿ ಬ್ರಿಟಿಷರು ನಗರವನ್ನು ಟಿಪ್ಪುವಿಗೆ ಬಿಟ್ಟು ಕೊಟ್ಟರು. ೧೭೯೯ರಲ್ಲಿ ನಾಲಕ್ಕನೇ ಆಂಗ್ಲೊ-ಮೈಸೂರು ಯುದ್ಧದ ಸಮಯದಲ್ಲಿ ಟಿಪ್ಪು ಸುಲ್ತಾನನ ಮರಣಾನಂತರ ಮತ್ತು [[ಶ್ರೀರಂಗಪಟ್ಟಣ|ಶ್ರೀರಂಗಪಟ್ಟಣದ]] ಪತನದ ನಂತರ, ನಗರವು ಶಾಶ್ವತವಾಗಿ ಬ್ರಿಟಿಷರ ಕೈವಶವಾಯಿತು. ನಂತರ ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯದ ತನಕ ಇದು ಬ್ರಿಟಿಷರ ಅಧೀನದಲ್ಲಿಯೇ ಇದ್ದಿತು. ಬ್ರಿಟಿಷ್ ಅಧಿಪತ್ಯದ ಸಮಯದಲ್ಲಿ ನಗರವು ಶಾಂತಿಯುತವಾದ ಆಡಳಿತವನ್ನು ಕಂಡಿತು. ಈ ಸಮಯದಲ್ಲೇ ಶಾಶ್ವತವಾದ ದೃಶ್ಯಮಾನ ಅಭಿವೃದ್ಧಿಗೆ ಮಂಗಳೂರು ಸಾಕ್ಷಿಯಾಯಿತು. ಕ್ರಮೇಣ ಇದು ಶಿಕ್ಷಣ ಮತ್ತು ಉದ್ಯಮದಲ್ಲಿ ಪ್ರವರ್ಧಮಾನವಾಗಿ ಬೆಳೆದು, [[ಆಮದು]] ಮತ್ತು [[ರಫ್ತು|ರಫ್ತಿನ]] ವಾಣಿಜ್ಯ ಕೇಂದ್ರವಾಗಿ ರೂಪುಗೊಂಡಿತು. ೧೮೩೪ರಲ್ಲಿ ಜರ್ಮನ್ ಬೇಸಲ್ ಮಿಶನ್ನಿನ ಆರಂಭವು [[ಹತ್ತಿ]] ನೇಯ್ಗೆ ಮತ್ತು [[ಹಂಚು]] ತಯಾರಿಕಾ ಉದ್ಯಮಗಳನ್ನು ನಗರಕ್ಕೆ ತಂದುಕೊಟ್ಟಿತು.<ref>{{cite web |url = http://www.daijiworld.com/chan/exclusive_arch.asp?ex_id=400 |title = Mangalore: Comtrust Carries On Basel’s Mission |accessdate = 2008-03-21 |author = John B. Monteiro |publisher = Daijiworld Media Pvt Ltd Mangalore |archive-date = 2012-03-15 |archive-url = https://www.webcitation.org/query?url=http%3A%2F%2Fwww.daijiworld.com%2Fchan%2Fexclusive_arch.asp%3Fex_id%3D400&date=2012-03-15 |url-status = dead }}</ref> ೧೯೦೭ ರಲ್ಲಿ ಮಂಗಳೂರನ್ನು [[ದಕ್ಷಿಣ ರೈಲ್ವೆ|ದಕ್ಷಿಣ ರೈಲ್ವೆಯ]] ಜೊತೆ ಜೋಡಿಸಿದುದು ಮತ್ತು ನಂತರ ಮೋಟಾರ್ ವಾಹನಗಳ ಆಗಮನವು ನಗರದೊಂದಿಗೆ ವ್ಯಾಪಾರ ಮತ್ತು ಸಂಪರ್ಕವನ್ನು ಇನ್ನೂ ಹೆಚ್ಚಿಸಿತು.<ref name="so">{{cite news |url=http://www.hindu.com/2007/10/29/stories/2007102958510300.htm |title=Mangalore was once the starting point of India’s longest rail route |date=[[2007-10-29]] |accessdate=2008-03-19 |publisher=[[ದಿ ಹಿಂದೂ]] |archive-date=2012-03-15 |archive-url=https://www.webcitation.org/66BFugtWc?url=http://www.hindu.com/2007/10/29/stories/2007102958510300.htm |url-status=dead }}</ref> ರೋಮನ್ ಕಥೊಲಿಕ್ ಮಿಶನ್ ಗಳು ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವೆಯಲ್ಲಿ ತುಂಬಾ ಪ್ರಮುಖವಾದ ಕೆಲಸಗಳನ್ನು ಮಾಡಿದ್ದವು. ೧೮೬೫ರ ಮದ್ರಾಸ್ ನಗರ ಅಭಿವೃದ್ಧಿ ನಿಯಮದ ಅನುಸಾರ ಮಂಗಳೂರು ನಗರಸಭೆ ಆಡಳಿತದ ಅಧೀನದಲ್ಲಿ ಬರುತ್ತದೆ. ಇದರಿಂದಾಗಿ ೨೨ ಮೇ, ೧೮೬೬ರಲ್ಲಿ ನಗರವು ನಗರಸಭೆಯಾಗಿ ಪ್ರತಿಷ್ಟಾಪನೆಗೊಂಡಿತು. ೧೯೪೭ರಲ್ಲಿ [[ಭಾರತ|ಭಾರತದ]] ಸ್ವಾತಂತ್ರ್ಯದ ನಂತರ, ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿದ್ದ ಮಂಗಳೂರನ್ನು ೧೯೫೬ದಲ್ಲಿ [[ಮೈಸೂರು]] ರಾಜ್ಯದೊಳಗೆ ವಿಲೀನಗೊಳಿಸಲಾಯಿತು. ಮೈಸೂರು ರಾಜ್ಯಕ್ಕೆ ಬಂದರಿನ ಸೌಲಭ್ಯವನ್ನು ಒದಗಿಸುತ್ತಿದ್ದ ಮಂಗಳೂರು, ರಾಜ್ಯದಲ್ಲಿ ಪ್ರಮುಖ ಸ್ಥಾನವನ್ನು ಪಡೆಯಿತು. ೨೦ನೇ ಶತಮಾನದ ಅಂತ್ಯವು ಮಂಗಳೂರು ಉದ್ಯಮ ಮತ್ತು ವಾಣಿಜ್ಯ ಕೇಂದ್ರವಾಗಿ ಅಭಿವೃದ್ಧಿ ಹೊಂದುವುದಕ್ಕೆ ಸಾಕ್ಷಿಯಾಯಿತು. ಸತತ ಔದ್ಯೋಗಿಕರಣದ ನಂತರವೂ ಮಂಗಳೂರು ತನ್ನ ಹಳೆಯ ಸೊಬಗನ್ನು ಉಳಿಸಿಕೊಂಡು ಬಂದಿದೆ. ತೆಂಗಿನ ಮರಗಳ ಜೊತೆಗೆ ಮೇಲೆದ್ದಿರುವ ಕೆಂಪು ಹಂಚಿನ ಕಟ್ಟಡಗಳು, ಸಮುದ್ರ ತೀರದಲ್ಲಿ ಸಾಲಾಗಿ ನಿಲ್ಲಿಸಿರುವ ಮೀನುಗಾರಿಕಾ ದೋಣಿಗಳು ಇವುಗಳಲ್ಲಿ ಕೆಲವು. == ಭೂಗೋಳ ಮತ್ತು ಹವಾಮಾನ == [[ಚಿತ್ರ:Panamburbeach057.jpg|200px|thumb|right|ಪಣಂಬೂರು ಕಡಲತೀರದಲ್ಲಿನ ಸೂರ್ಯಸ್ತದ ದೃಶ್ಯ]] [[ಚಿತ್ರ:Mangalore 038.jpg|200px|thumb|right|ಮಂಗಳೂರಿನಲ್ಲಿ ದಿಗಂತದ ಒಂದು ನೋಟ]] ಮಂಗಳೂರು {{coor d|12.87|N|74.88|E|}} [[ಅಕ್ಷಾಂಶ]], [[ರೇಖಾಂಶ|ರೇಖಾಂಶವನ್ನು]] ಹೊಂದಿದ್ದು, [[ಕರ್ನಾಟಕ|ಕರ್ನಾಟಕದ]] [[ದಕ್ಷಿಣ ಕನ್ನಡ]] ಜಿಲ್ಲೆಯಲ್ಲಿ ಸ್ಥಿತವಾಗಿದೆ. ಇದು ಸಮುದ್ರ ಮಟ್ಟಕ್ಕಿಂತ ಸರಾಸರಿ ೯೯ ಮೀಟರುಗಳಷ್ಟು(೩೨೫ ಅಂಗುಲಗಳು) ಎತ್ತರದಲ್ಲಿದೆ.<ref>{{cite web |publisher=[[Indian Institute of Tropical Meteorology]] ([[Pune]]) |url=http://envis.tropmet.res.in/rainfall_stations.htm |title=Rainfall Stations in India |accessdate=2008-07-27 |archive-date=2010-10-20 |archive-url=https://www.webcitation.org/5tcfc0JvM?url=http://envis.tropmet.res.in/rainfall_stations.htm |url-status=dead }}</ref> ಇದು [[ದಕ್ಷಿಣ ಕನ್ನಡ]] ಜಿಲ್ಲೆಯ ಕೇಂದ್ರ ಕಾರ್ಯಾಲಯವಾಗಿದ್ದು, [[ಕರ್ನಾಟಕ|ಕರ್ನಾಟಕದ]] ಅತಿ ದೊಡ್ಡ ಕರಾವಳಿ ನಗರ ಕೇಂದ್ರ ಹಾಗೂ ರಾಜ್ಯದ ೪ನೇ ಅತಿ ದೊಡ್ಡ ನಗರವಾಗಿದೆ.ಭಾರತದ ಪಶ್ಚಿಮ ಕರಾವಳಿಯಲ್ಲಿ ಅರಬ್ಬೀ ಸಮುದ್ರದ ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ ಪಶ್ಚಿಮ ಘಟ್ಟಗಳನ್ನು ಹೊಂದಿದೆ. ಮಂಗಳೂರು ನಗರವು ೧೧೧.೧೮ ಚದರ ಕಿ. ಮೀ. ವಿಸ್ತೀರ್ಣವನ್ನು ಹೊಂದಿದ್ದು, ಮಂಗಳೂರು ಮಹಾನಗರ ಪಾಲಿಕೆಯ ಅಧೀನದಲ್ಲಿರುವ ಪ್ರದೇಶದ ಒಟ್ಟು ವಿಸ್ತೀರ್ಣ ೧೩೨.೪೫ ಚದರ ಕಿ. ಮೀ.ಆಗಿದೆ. ಇಲ್ಲಿ ದಿನದಲ್ಲಿ ಮಿತವಾದ ಗಾಳಿಯ ಜೊತೆಗೆ ಕೆಲವೊಮ್ಮೆ ಹೊಯ್ಗಾಳಿಯು ಬೀಸಿದರೆ ರಾತ್ರಿಯಲ್ಲಿ ಶಾಂತವಾದ ಗಾಳಿಯು ಬೀಸುತ್ತದೆ. ಇಲ್ಲಿರುವ ಪರ್ವತ ಪ್ರದೇಶಗಳು ಹಾಗೂ ಪ್ರಾಕೃತಿಕ ಕಣಿವೆಗಳೊಂದಿಗೆ ನಗರದ ನಕ್ಷೆಯು ಬಯಲು ಪ್ರದೇಶಗಳ ಜೊತೆಗೆ ಉಬ್ಬುತಗ್ಗು ಪ್ರದೇಶಗಳನ್ನೂ ಹೊಂದಿದೆ. ಈ ನಗರದ ಭೂವಿಜ್ಞಾನವು, ಪರ್ವತ ಪ್ರದೇಶಗಳಲ್ಲಿ ಗಟ್ಟಿಯಾದ ಲ್ಯಾಟರೈಟ್ ನಿಂದಲೂ, ಕಡಲತೀರದಲ್ಲಿ ಮರಳು ಮಿಶ್ರಿತ ಮಣ್ಣಿನಿಂದಲೂ ವಿಶಿಷ್ಟತೆಯನ್ನು ಪಡೆದುಕೊಂಡಿದೆ. [[ಭಾರತ]] ಸರಕಾರವು ಮಂಗಳೂರನ್ನು 'ಸಾಧಾರಣವಾದ ಭೂಕಂಪಪ್ರವಣ ನಗರ ಕೇಂದ್ರ' ಎಂದು ಗುರುತಿಸಿದೆ ಮತ್ತು ನಗರವನ್ನು ಸಿಸ್ಮಿಕ್ ೩ನೇ ವಲಯದಲ್ಲಿ ವರ್ಗೀಕರಿಸಿದೆ.<ref>{{cite web |publisher=[[Geological Survey of India]] |url=http://www.gsi.gov.in/images/zonation.gif |title=Seismic zoning map of India |format=[[Graphics Interchange Format|GIF]] |accessdate=2008-07-20 |archive-date=2008-10-03 |archive-url=https://web.archive.org/web/20081003062745/http://www.gsi.gov.in/images/zonation.gif |url-status=dead }}</ref><ref>{{cite web |publisher=[[India Meteorological Department]] |url=http://www.imd.ernet.in/section/seismo/static/seismo-zone.htm |title=Seismic Zoning Map |accessdate=2008-07-20 |archive-date=2008-09-15 |archive-url=https://web.archive.org/web/20080915154543/http://www.imd.ernet.in/section/seismo/static/seismo-zone.htm |url-status=dead }}</ref> ಮಂಗಳೂರು ನಗರವು [[ನೇತ್ರಾವತಿ]] ಮತ್ತು [[ಗುರುಪುರ]] ನದಿಗಳಿಂದುಂಟಾದ [[ಹಿನ್ನೀರು|ಹಿನ್ನೀರಿನ]] ಮೇಲೆ ನೆಲೆಸಿದೆ. ಈ ನದಿಗಳು ಉತ್ತರದಲ್ಲಿ ಹಾಗೂ ದಕ್ಷಿಣದಲ್ಲಿ ಹರಿಯುವುದರ ಮೂಲಕ ಈ ನಗರವನ್ನು ಸುತ್ತುವರಿಯುತ್ತವೆ. ಎರಡೂ ನದಿಗಳು ನಗರದ ದಕ್ಷಿಣದಲ್ಲಿ [[ಅಳಿವೆ|ಅಳಿವೆಯನ್ನು]] ಸೃಷ್ಟಿಸಿ [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರವನ್ನು]] ಸೇರುತ್ತವೆ. ನಗರದ ಕರಾವಳಿ ತೀರದುದ್ದಕ್ಕೂ ಹಲವು ಕಡಲತೀರ/ಬೀಚ್ ಗಳಿವೆ. ಇವುಗಳಲ್ಲಿ ಪ್ರಮುಖವಾದುವು ಮುಕ್ಕ, ಪಣಂಬೂರು, ತಣ್ಣೀರುಬಾವಿ, ಕೆ.ಆರ್.ಇ.ಸಿ., ಸೋಮೇಶ್ವರ ಹಾಗೂ ಸಮ್ಮರ್ ಸ್ಯಾಂಡ್ ಬೀಚ್ ಗಳು. ಇಲ್ಲಿನ ವೃಕ್ಷಸಮೂಹವು ಪ್ರಮುಖವಾಗಿ ತೆಂಗಿನ ಮರಗಳು, ತಾಳೆ ಜಾತಿಯ ಮರಗಳು, ಅಶೋಕ ವೃಕ್ಷಗಳ ಜೊತೆಗೆ ಇತರ ಕೆಲವು ಮರಗಳನ್ನು ಹೊಂದಿದೆ. [[ಭಾರತ|ಭಾರತದ]] ಇತರ ನಗರಗಳಿಗೆ ಹೋಲಿಸಿದರೆ ಮಂಗಳೂರು ಇನ್ನೂ ತನ್ನ ಹಸಿರು ಹೊದಿಕೆಯನ್ನು ಉಳಿಸಿಕೊಂಡು ಬಂದಿದೆ. ಮಂಗಳೂರು [[ಉಷ್ಣವಲಯ|ಉಷ್ಣವಲಯದ]] ವಾಯುಗುಣವನ್ನು ಹೊಂದಿದೆ. ನಗರದಲ್ಲಿ ಬೇಸಿಗೆಕಾಲ ಮತ್ತು ಚಳಿಗಾಲಗಳು ಸಮಾನವಾಗಿದ್ದು, ಎರಡೂ ಋತುಗಳಲ್ಲೂ ತಾಪಮಾನವು ಸರಾಸರಿ ೨೭°C ನಿಂದ ೩೪°Cವರೆಗೆ ಇರುತ್ತದೆ. [[ತೇವಾಂಶ|ತೇವಾಂಶವು]] ಸರಾಸರಿ ೭೮% ತಲುಪುತ್ತದೆ. ಪರ್-ಹ್ಯೂಮಿಡ್(ಎ)[Per-Humid(A)] ವಲಯಕ್ಕೆ ಸೇರುವ ಈ ನಗರವು [[ಅರಬ್ಬೀ ಸಮುದ್ರ]] ಶಾಖೆಯ [[ನೈಋತ್ಯ]] ಮಾನ್ಸೂನಿನ ನೇರ ಪ್ರಭಾವಕ್ಕೆ ಒಳಪಡುತ್ತದೆ. ಮೇಯಿಂದ ಆಕ್ಟೋಬರ್ ವರೆಗಿನ ೬ ತಿಂಗಳ ಸಮಯದಲ್ಲಿ ಒಟ್ಟು ವಾರ್ಷಿಕ ಮಳೆಯ ೯೦ ಪ್ರತಿಶತ ಮಳೆಯನ್ನು ಇದು ಪಡೆಯುತ್ತದೆ. ಇತರ ಸಮಯದಲ್ಲಿ ಒಣಹವೆಯಿರುತ್ತದೆ. ಡಿಸೆಂಬರ್ ನಿಂದ ಫೆಬ್ರವರಿವರೆಗಿನ ಸಮಯದಲ್ಲಿ ಇಲ್ಲಿ ತಾಪಮಾನ ಹಾಗೂ ತೇವಾಂಶಗಳೆರಡೂ ಇತರ ತಿಂಗಳುಗಳಿಗಿಂತ ಗಣನೀಯವಾಗಿ ಕಡಿಮೆಯಿರುತ್ತದೆ. ಆದ್ದರಿಂದ ಈ ಸಮಯವು ಮಂಗಳೂರನ್ನು ಭೇಟಿಕೊಡಲು ಅತಿ ಸೂಕ್ತ. ದಿನದಲ್ಲಿ ತಾಪಮಾನವು ೩೦°C ಗಿಂತ ಕಡಿಮೆಯಿದ್ದರೆ, ರಾತ್ರಿಯಲ್ಲಿ ೨೦°C ಗಿಂತ ಕಡಿಮೆಯಿರುತ್ತದೆ. ಈ ಋತುವಿನ ನಂತರ ಕಾಲಿಡುವುದೇ [[ಬೇಸಿಗೆಕಾಲ]]. ಈ ಸಮಯದಲ್ಲಿ ತಾಪಮಾನವು ೩೮°C ಗಳ ತನಕ ಏರುತ್ತದೆ. ಇದರ ನಂತರ [[ಮಳೆಗಾಲ|ಮಳೆಗಾಲವು]] ಆರಂಭವಾಗುತ್ತದೆ. [[ಭಾರತ|ಭಾರತದ]] ಇತರ ನಗರ ಕೇಂದ್ರಗಳಿಗೆ ಹೋಲಿಸಿದರೆ ಮಂಗಳೂರು ಭಾರಿ ಮಳೆಯನ್ನು ಪಡೆಯುತ್ತದೆ.<ref>{{cite web |url= http://whc.unesco.org/en/tentativelists/2103/ |title= Western Ghats (sub cluster nomination) |accessdate= 2008-07-27 |publisher=[[UNESCO]] World Heritage Centre}}</ref> ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಸಮಯಾವಧಿಯಲ್ಲಿ ನಗರವು ೪೦೦೦ ಮಿಲಿ ಮೀಟರ್ ಗಳಷ್ಟು ವರ್ಷಧಾರೆಯನ್ನು ಪಡೆಯುತ್ತದೆ. [[ಚಿತ್ರ:Mangalore panaroma 0187 pan.jpg|1087x1087px|thumb|center|[[ಕದ್ರಿ|ಕದ್ರಿಯಿಂದ]] ಮಂಗಳೂರು ನಗರದ ಸಮಗ್ರ ನೋಟ (೨೦೦೭)]] == ಅರ್ಥ ವ್ಯವಸ್ಥೆ == [[ಚಿತ್ರ:Fishing In Mukka.JPG|200px|thumb|right|ಮಂಗಳೂರಿನ ಸಮೀಪದ [[ಮುಕ್ಕ|ಮುಕ್ಕದಲ್ಲಿ]] [[ಮೀನುಗಾರಿಕೆ]]]] [[ಚಿತ್ರ:Iron Ore factory.jpg|200px|thumb|ಮಂಗಳೂರಿನಲ್ಲಿರುವ [[ಕುದ್ರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್]]]] ಮಂಗಳೂರಿನ ಅರ್ಥ ವ್ಯವಸ್ಥೆಯಲ್ಲಿ ವ್ಯಾವಸಾಯಿಕ ಸಂಸ್ಕರಣೆ ಹಾಗೂ ಬಂದರು ಸಂಬಂಧಿತ ಚಟುವಟಿಕೆಗಳು ಪ್ರಮುಖ ಸ್ಥಾನಗಳನ್ನು ಪಡೆದಿವೆ<ref name="scan">{{cite web |url= http://www.crn.in/SouthScanNov152007.aspx |title= South Scan (Mangalore, Karnataka) |accessdate= 2008-03-20 |publisher= CMP Media LLC |archive-date= 2012-02-07 |archive-url= https://www.webcitation.org/65GpC8D7Z?url=http://www.crn.in/SouthScanNov152007.aspx |url-status= dead }}</ref>. ನವ ಮಂಗಳೂರು ಬಂದರು [[ಭಾರತ|ಭಾರತದ]] ೯ನೇ ಅತಿ ದೊಡ್ಡ ಸರಕು ನಿರ್ವಹಣಾ ಬಂದರಾಗಿದೆ. ಇದು ಭಾರತದ ೭೫ ಪ್ರತಿಶತ ಕಾಫಿ ಮತ್ತು ಗೋಡಂಬಿ ರಫ್ತನ್ನು ನಿರ್ವಹಿಸುತ್ತದೆ. ಮಂಗಳೂರು ಹಂಚುಗಳು ಭಾರತದಾದ್ಯಂತ ಪ್ರಸಿದ್ಧವಾಗಿದ್ದು ಈಗಲೂ ನಗರದಲ್ಲಿ ತುಂಬಾ ಬಳಕೆಯಲ್ಲಿದೆ. ಮಂಗಳೂರು, ವಾಹನಗಳ 'ಲೀಫ್ ಸ್ಪ್ರಿಂಗ್' ಉದ್ಯಮದ ತವರು. 'ದ ಕೆನರಾ ವರ್ಕ್ ಶೋಪ್ಸ್ ಲಿಮಿಟೆಡ್' ಮತ್ತು 'ಲ್ಯಾಮಿನ ಸಸ್ಪೆನ್ಶನ್ ಪ್ರೊಡಕ್ಟ್ಸ್ ಲಿಮಿಟೆಡ್' ಗಳು ಚಿರಪರಿಚಿತ ಲೀಫ್ ಸ್ಪ್ರಿಂಗ್ ಉದ್ಯಮಗಳು. ಬೈಕಂಪಾಡಿ ಮತ್ತು ಯೆಯ್ಯಾಡಿ ಕೈಗಾರಿಕಾ ವಲಯಗಳು ಹಲವು ಸಣ್ಣ ಕೈಗಾರಿಕೆಗಳಿಗೆ ಮನೆಯಾಗಿದೆ. ನಗರವು ಆಗ್ನೇಯ ಏಷ್ಯಾದಿಂದ ಮರಮುಟ್ಟುಗಳನ್ನು ಆಮದು ಮಾಡುತ್ತಿದ್ದು, ಇದನ್ನು ಪೀಠೋಪಕರಣಗಳ ತಯಾರಿಕೆಗೆ ಬಳಸಲಾಗುತ್ತದೆ. ನಗರವು ದಕ್ಷಿಣ ಭಾರತಕ್ಕೆ ಮರಮುಟ್ಟುಗಳ ಪ್ರಮುಖ ಪ್ರವೇಶ ದ್ವಾರವೂ ಆಗಿದೆ. ಬೀಡಿ ತಯಾರಿಕೆ ಇಲ್ಲಿನ ಪ್ರಮುಖ ಗೃಹ ಕೈಗಾರಿಕೆ. 'ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಲಿಮಿಟೆಡ್', 'ಕುದ್ರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್', 'ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್', 'ಬಿ.ಎ.ಎಸ್.ಎಫ್', 'ಇ.ಎಲ್.ಎಫ್ ಗ್ಯಾಸ್' ಇಲ್ಲಿನ ಪ್ರಮುಖ ಉದ್ದಿಮೆಗಳಲ್ಲಿ ಕೆಲವು. ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಾದ [[ಇನ್ಫೋಸಿಸ್]], [[ವಿಪ್ರೊ]], 'ಎಂಫಾಸಿಸ್ ಬಿ.ಪಿ.ಒ' ಹಾಗೂ 'ಫರ್ಸ್ಟ್ ಅಮೇರಿಕನ್ ಕೋರ್ಪೋರೇಷನ್'ಗಳು ನಗರದಲ್ಲಿ ಕೆಲಸವನ್ನು ಆರಂಭಿಸಿವೆ.<ref name="ind">{{cite news |url=http://economictimes.indiatimes.com/Features/The_Sunday_ET/Property/Mangalore_takes_over_as_the_new_SEZ_destination/articleshow/2788712.cms |title= Mangalore takes over as the new SEZ destination |date=[[2008-02-17]] |accessdate= 2008-03-20 |publisher=[[Indiatimes|Times Internet Limited]]}}</ref> ಮೂರು ಮೀಸಲು ಮಾಹಿತಿ ತಂತ್ರಜ್ಞಾನ ಪಾರ್ಕ್ ಗಳು ನಗರಕ್ಕೆ ಕಾಲಿಡುತ್ತಿದ್ದು, ಇವುಗಳಲ್ಲಿ ಎರಡು ಈಗಾಗಲೆ ನಿರ್ಮಾಣದ ಹಂತದಲ್ಲಿವೆ. ಗಂಜಿಮಠದಲ್ಲಿ ನಿರ್ಮಾಣಗೊಳ್ಳುತ್ತಿರುವ 'ರಫ್ತು ಉತ್ತೇಜನ ಕೈಗಾರಿಕಾ ವಲಯ' ಮೊದಲನೆಯದಾದರೆ, ಎರಡನೆಯದು [[ಮಂಗಳೂರು ವಿಶ್ವವಿದ್ಯಾನಿಲಯ|ಮಂಗಳೂರು ವಿಶ್ವವಿದ್ಯಾನಿಲಯದ]] ಸಮೀಪದಲ್ಲಿ ನಿರ್ಮಿತವಾಗುತ್ತಿರುವ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'.<ref>{{cite web |url=http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%203/Fig.%203.5.1.doc |title=Study Area around SEZ, Mangalore |format=[[DOC (computing)|DOC]] |accessdate=2008-07-02 |author=Neeri |publisher=[[Mangalore City Corporation]] |archive-date=2008-10-03 |archive-url=https://web.archive.org/web/20081003062813/http://www.mangalorecity.gov.in/forms/sez/MSEZ%20Draft%20EIA/Mangalore%20SEZ%2C%20Oct.%202007/Chapter%203/Fig.%203.5.1.doc |url-status=dead }}</ref> ಗಂಜಿಮಠದಲ್ಲಿ ಮೂರನೇ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'ದ ನಿರ್ಮಾಣವನ್ನು ಪ್ರಸ್ಥಾಪಿಸಲಾಗಿದೆ.<ref>{{cite web |url=http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%201/Fig.1.2.doc |title=Proposed MSEZ Site and Existing Industries |format=[[DOC (computing)|DOC]] |accessdate=2008-04-09 |author=Neeri |publisher=[[Mangalore City Corporation]] |archive-date=2008-04-10 |archive-url=https://web.archive.org/web/20080410145046/http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%201/Fig.1.2.doc |url-status=dead }}</ref> ಬಿ.ಎ. ಗ್ರೂಪ್ ನವರಿಂದ ೨೦ ಲಕ್ಷ ಚದರ ಫೀಟ್ ಗಳ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'ವು [[ತುಂಬೆ|ತುಂಬೆಯಲ್ಲಿ]] ನಿರ್ಮಾಣ ಹಂತದಲ್ಲಿದೆ.<ref>{{cite news| url = http://www.hindu.com/2006/08/31/stories/2006083118290300.htm| date = 2006-08-31| title = Two more plans for EPIP cleared| accessdate = 2006-09-29| publisher = [[ದಿ ಹಿಂದೂ]]| archive-date = 2012-10-25| archive-url = https://web.archive.org/web/20121025134537/http://www.hindu.com/2006/08/31/stories/2006083118290300.htm| url-status = dead}}</ref> [[ತೈಲ ಮತ್ತು ಪ್ರಾಕೃತಿಕ ಅನಿಲ ನಿಗಮ|ತೈಲ ಮತ್ತು ಪ್ರಾಕೃತಿಕ ಅನಿಲ ನಿಗಮವು]] (ಒ.ಎನ್.ಜಿ.ಸಿ) 'ಮಂಗಳೂರು ವಿಶೇಷ ಆರ್ಥಿಕ ವಲಯ'ದಲ್ಲಿ ೧೫ ಮಿಲಿಯನ್ ಟನ್ನಿನ ಹೊಸ ಸಂಸ್ಕರಣಾಗಾರ, ಪೆಟ್ರೋಕೆಮಿಕಲ್ ಸ್ಥಾವರ ಹಾಗೂ ಶಕ್ತಿ ಮತ್ತು ಎಲ್.ಎನ್.ಜಿ ಸ್ಥಾವರಗಳ ಮೇಲೆ ೩೫,೦೦೦ ಕೋಟಿ ರೂಪಾಯಿಗಳ ಬಂಡವಾಳ ಹೂಡುವ ಬಗ್ಗೆ ಯೋಜನೆ ರೂಪಿಸಿದೆ. ಇದು ದೇಶದ ಪ್ರಥಮ 'ಪೆಟ್ರೋಲಿಯಮ್, ಕೆಮಿಕಲ್ಸ್, ಪೆಟ್ರೋಕೆಮಿಕಲ್ಸ್ ಇನ್ವೆಸ್ಟ್ ಮೆಂಟ್ ರೀಜನ್'(PCPIR) ಆಗಲಿದೆ. ಇಂತಹ ಇತರ ಪಿ.ಸಿ.ಪಿ.ಐ.ಆರ್. ಗಳು [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳದ]] ನಯಚಾರ್ ನಲ್ಲಿ, [[ಹರಿಯಾಣ|ಹರಿಯಾಣದ]] [[ಪಾಣಿಪತ್]] ನಲ್ಲಿ ಹಾಗೂ [[ಆಂಧ್ರ ಪ್ರದೇಶ|ಆಂಧ್ರ ಪ್ರದೇಶದ]] ಅಚ್ಯುತಪುರಂನಲ್ಲಿವೆ. 'ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಮ್ ರಿಸರ್ವ್ಸ್ ಲಿಮಿಟೆಡ್' ಎಂಬ 'ಆಯಿಲ್ ಇಂಡಸ್ಟ್ರಿ ಡೆವಲಪ್ಮೆಂಟ್ ಬೋರ್ಡ್'ನ ವಿಶೇಷ ಘಟಕವು ಮಂಗಳೂರು ಹಾಗೂ [[ಭಾರತ|ಭಾರತದ]] ಇತರ ಎರಡು ಸ್ಥಳಗಳಲ್ಲಿ 'ಕಚ್ಚಾತೈಲ ಸಂಗ್ರಹಣಾ ಸ್ಥಾವರ'ಗಳನ್ನು ನಿರ್ಮಿಸಲು ನಿಶ್ಚಯಿಸಿದೆ.<ref>{{cite news |url=http://www.thehindubusinessline.com/2006/04/02/stories/2006040202220200.htm |title=Strategic oil reserves to come directly under Govt |date=[[2006-04-02]] |accessdate = 2008-02-20 |publisher=[[Business Line|The Hindu Business Line]]}}</ref><ref>{{cite news |url = http://www.hindu.com/2006/01/07/stories/2006010704081600.htm |title = Strategic crude reserve gets nod |date = [[2006-01-07]] |accessdate = 2008-02-20 |publisher = [[ದಿ ಹಿಂದೂ]] |archive-date = 2012-02-07 |archive-url = https://www.webcitation.org/65GuJRHha?url=http://www.hindu.com/2006/01/07/stories/2006010704081600.htm |url-status = dead }}</ref> ಯೋಜಿತ, ವಾರ್ಷಿಕ ೫ ಮಿಲಿಯನ್ ಮೆಟ್ರಿಕ್ ಟನ್ನು(ಎಮ್.ಎಮ್.ಟಿ.ಪಿ.ಎ) ಸಂಗ್ರಹಣೆಯಲ್ಲಿ ೧.೫ ಎಮ್.ಎಮ್.ಟಿ.ಪಿ.ಎ ಮಂಗಳೂರಿನಲ್ಲಿಯೂ,<ref>{{cite news |url =http://economictimes.indiatimes.com/India_to_form_crude_oil_reserve_of_5_mmt/articleshow/2137148.cms |title =India to form crude oil reserve of 5 mmt |date = [[2007-06-20]] |accessdate = 2008-02-20 |publisher = [[The Economic Times]]}}</ref> ೧.೦ ಎಮ್.ಎಮ್.ಟಿ.ಪಿ.ಎ [[ವಿಶಾಖಪಟ್ಟಣ|ವಿಶಾಖಪಟ್ಟಣದಲ್ಲಿಯೂ]] ಹಾಗೂ ೨.೫ ಎಮ್.ಎಮ್.ಟಿ.ಪಿ.ಎ ಮಂಗಳೂರಿನ ಸಮೀಪದ ಪಡೂರಿನಲ್ಲಿಯೂ ನಿರ್ವಹಿಸಲಾಗುತ್ತದೆ. 'ಇಂಡಿಯಾ ಟುಡೆ'ಯ ಅಂತರಾಷ್ಟ್ರೀಯ ಸಂಪುಟದ ಅನುಸಾರ ಮಂಗಳೂರು ([[ಕೊಚ್ಚಿ|ಕೊಚ್ಚಿಯ]] ನಂತರ) ದಕ್ಷಿಣ ಭಾರತದಲ್ಲೇ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಾನ್-ಮೆಟ್ರೊ(ಮೆಟ್ರೋವಲ್ಲದ) ನಗರವಾಗಿದೆ. [[ಚಿತ್ರ:Mangalore infosys.jpg|200px|thumb|left| ಮಂಗಳೂರಿನಲ್ಲಿ [[ಇನ್ಫೋಸಿಸ್]] ಕಾರ್ಯಾಲಯ ]] [[ಕಾರ್ಪೋರೇಷನ್ ಬ್ಯಾಂಕ್]],<ref>{{cite web |url =http://www.corpbank.com/asp/0100text.asp?presentID=84&headID=84 |title =History |accessdate = 2008-04-18 |publisher = [[Corporation Bank]]}}</ref> [[ಕೆನರಾ ಬ್ಯಾಂಕ್]],<ref>{{cite web |url = http://www.hindu.com/2005/11/20/stories/2005112015560300.htm |title = Cheque truncation process from April, says Leeladhar |accessdate = 2008-04-18 |publisher = [[ದಿ ಹಿಂದೂ]] |archive-date = 2012-03-14 |archive-url = https://www.webcitation.org/66ALTNfb6?url=http://www.hindu.com/2005/11/20/stories/2005112015560300.htm |url-status = dead }}</ref> ಮತ್ತು [[ವಿಜಯ ಬ್ಯಾಂಕ್]],<ref>{{cite web |url=http://vijayabank.com:8081/vijaya/vijaya/internet-en/menus/we-at-vijaya-bank/inception.html |title=Inception |accessdate=2008-07-09 |publisher=[[Vijaya Bank]] |archive-date=2008-09-08 |archive-url=https://web.archive.org/web/20080908053811/http://vijayabank.com:8081/vijaya/vijaya/internet-en/menus/we-at-vijaya-bank/inception.html |url-status=dead }}</ref> ಗಳು ೨೦ನೇ ಶತಮಾನದ ಪೂರ್ವಾರ್ಧದಲ್ಲಿ ಮಂಗಳೂರಿನಲ್ಲಿ ಪ್ರಾರಂಭಗೊಂಡ ಮೂರು ರಾಷ್ಟ್ರೀಕೃತ ಬ್ಯಾಂಕುಗಳು. ಮಂಗಳೂರಿನಲ್ಲಿ ಸ್ಥಾಪಿಸಲ್ಪಟ್ಟ [[ಕರ್ಣಾಟಕ ಬ್ಯಾಂಕ್]] ಆ ಸಮಯದ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿತ್ತು.<ref>{{cite web |url =http://www.karnatakabank.com/ktk/History.jsp |title =History |accessdate =2008-04-18 |publisher =[[Karnataka Bank]] |archive-date =2012-03-17 |archive-url =https://web.archive.org/web/20120317115018/http://www.karnatakabank.com/ktk/History.jsp |url-status =dead }}</ref> ಮಂಗಳೂರು ಕ್ಯಾಥೊಲಿಕ್ ಕೊ-ಓಪರೇಟಿವ್ ಬ್ಯಾಂಕ್ ಲಿಮಿಟೆಡ್, ಕ್ಯಾಥೊಲಿಕ್ ಬ್ಯಾಂಕ್ ಲಿಮಿಟೆಡ್ ಹಾಗೂ ಎಸ್.ಸಿ.ಡಿ.ಸಿ.ಸಿ ಬ್ಯಾಂಕುಗಳು ಮಂಗಳೂರಿನಲ್ಲಿ ಸ್ಥಾಪನೆಗೊಂಡ ವರ್ಗೀಕೃತ ಬ್ಯಾಂಕುಗಳು. ದೋಣಿ ನಿರ್ಮಾಣ ಹಾಗೂ ಮೀನುಗಾರಿಕೆ ಉದ್ಯಮಗಳು ಪೀಳಿಗೆಗಳಿಂದ ಮಂಗಳೂರಿನ ಪ್ರಮುಖ ಉದ್ಯಮಗಳಾಗಿವೆ. ಮಂಗಳೂರು ಬಂದರಿನ ಸಮೀಪದಲ್ಲಿರುವ 'ಹಳೆ ಮಂಗಳೂರು ಬಂದರು' ಪ್ರಸಿದ್ಧ ಮೀನುಗಾರಿಕಾ ಬಂದರಾಗಿದೆ. ಇಲ್ಲಿ ಮೀನುಗಾರಿಕೆಗಾಗಿ ಬಳಸುವ ಭಾರಿ ಪ್ರಮಾಣದ ಯಾಂತ್ರಿಕೃತ ದೋಣಿಗಳು ಲಂಗರು ಹಾಕಿರುತ್ತವೆ. ಮೀನುಗಾರಿಕಾ ಉದ್ಯಮವು ಸಾವಿರಾರು ಜನರನ್ನು ಈ ಉದ್ಯೋಗದಲ್ಲಿ ಬಳಸಿಕೊಂಡಿದೆ ಹಾಗೂ ಅವರ ಉತ್ಪನ್ನಗಳನ್ನು ಸುತ್ತಮುತ್ತಲ ಪ್ರದೇಶಗಳಿಗೆ ರಫ್ತು ಮಾಡಲಾಗುತ್ತದೆ. ಹಂಚು, ಬೀಡಿ, ಕಾಫಿ ಮತ್ತು ಗೋಡಂಬಿ ಉದ್ಯಮಗಳಲ್ಲಿ ಮಂಗಳೂರಿನ ವ್ಯಾಪಾರ ಸಂಸ್ಥೆಗಳು ಪ್ರಮುಖವಾದ ಅಸ್ತಿತ್ವವನ್ನು ಪಡೆದುಕೊಂಡು ಬಂದಿದೆ, ಹಾಗಿದ್ದೂ ಆಧುನಿಕ ನಿರ್ಮಾಣದಲ್ಲಿ ಕಾಂಕ್ರೀಟಿನ ಬಳಕೆಯಿಂದಾಗಿ ಹಂಚಿನ ಉದ್ಯಮವು ಅವನತಿಯ ದಾರಿಯಲ್ಲಿ ಸಾಗಿದೆ. 'ಅಲ್ಬುಕರ್ಕ್ ಹಂಚಿನ ಕಾರ್ಖಾನೆ'ಯು ಭಾರತದಲ್ಲೇ ಅತಿ ದೊಡ್ಡ ಹಂಚಿನ ಕಾರ್ಖಾನೆಯಾಗಿದ್ದು,ಪ್ರಸಿದ್ಧ ಮಂಗಳೂರು ಕೆಂಪು ಹಂಚುಗಳನ್ನು ತಯಾರಿಸುತ್ತದೆ. ಮಂಗಳೂರಿನ ಉಪನಗರವಾದ [[ಉಳ್ಳಾಲ|ಉಳ್ಳಾಲದಲ್ಲಿ]] ಹೆಣೆದ ಉಡುಪುಗಳು ಹಾಗೂ ತೆಂಗಿನ ನಾರಿನ ದಾರಗಳನ್ನು ತಯಾರಿಸಲಾಗುತ್ತದೆ. == ಜನಸಂಖ್ಯೆ == [[ಚಿತ್ರ:Light House Hill, Mangalore.JPG|200px|thumb|right|ಲೈಟ್ ಹೌಸ್ ಹಿಲ್, ಮಂಗಳೂರಿನ ಪ್ರಮುಖ ತಾಣಗಳಲ್ಲೊಂದು]] ೨೦೧೧ರ [[ಭಾರತ|ಭಾರತದ]] [[ಜನಗಣತಿ|ಜನಗಣತಿಯ]] ಪ್ರಕಾರ, ಮಂಗಳೂರು ೪,೮೪,೭೮೫ ಜನಸಂಖ್ಯೆಯನ್ನು ಹೊಂದಿತ್ತು.<ref name="dmab">{{cite web |url=http://www.census2011.co.in/census/city/451-mangalore.html}}</ref> ಇದೇ ಜನಗಣತಿಯ ಪ್ರಕಾರ ಮಹಾನಗರ ಪಾಲಿಕೆ ಪ್ರದೇಶದ ಜನಸಂಖ್ಯೆಯು ೬,೧೯,೬೬೪ ಆಗಿದೆ.<ref name="popmlr">{{cite web |publisher=Census Commission of India |url=http://www.census2011.co.in/census/city/451-mangalore.html}}</ref> 'ವರ್ಲ್ಡ್ ಗಾಜೆಟರ್' ನ ಅನುಸಾರ ೨೦೦೮ರಲ್ಲಿ ಮಂಗಳೂರಿನ ಅಂದಾಜು ಜನಸಂಖ್ಯೆಯು ೪,೩೧,೯೭೬ ಆಗಿತ್ತು. ಇದರ ಪ್ರಕಾರ ಮಂಗಳೂರು [[ಭಾರತ|ಭಾರತದ]] ೧೦೧ನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗುತ್ತದೆ.<ref>{{cite web |url= http://www.world-gazetteer.com/wg.php?x=&men=gcis&lng=en&dat=80&geo=-104&srt=pnan&col=aohdq&msz=1500&va=&pt=a |title= India: largest cities and towns and statistics of their population |accessdate= 2008-01-31 |publisher= World Gazetteer|archiveurl=http://www.webcitation.org/5nsxcLbvU|archivedate=2010-02-28}}</ref> ಇದೇ ಗಣತಿಯ ಅನುಸಾರ 'ವರ್ಲ್ಡ್ ಗಾಜೆಟರ್' ಮಂಗಳೂರು ನಗರ ಪ್ರದೇಶದ(urban) ಜನಸಂಖ್ಯೆಯು ೬,೦೩,೨೬೯ ಎಂದು ಅಂದಾಜು ಮಾಡಿತ್ತು. ಇದು ಈ ನಗರ ಪ್ರದೇಶವನ್ನು ೬೧ನೇ ಅತಿ ಹೆಚ್ಚು ಜನಸಾಂದ್ರ ಪ್ರದೇಶವನ್ನಾಗಿ ಮಾಡುತ್ತದೆ.<ref>{{cite web |url= http://www.world-gazetteer.com/wg.php?x=&men=gcis&lng=en&dat=80&geo=-104&srt=pnan&col=aohdq&msz=1500&va=&pt=a |title= India: metropolitan areas |accessdate= 2008-01-16 |publisher= World Gazetteer|archiveurl=http://www.webcitation.org/5nsxcLbvU|archivedate=2010-02-28}}</ref> ಜನಸಂಖ್ಯೆಯ ೫೦ ಪ್ರತಿಶತ ಭಾಗವು ಪುರುಷರಾಗಿದ್ದು, ಇವರ ಸಂಖ್ಯೆ ೨,೦೦,೨೩೪ ಆಗಿದೆ. ಉಳಿದ ೫೦ ಪ್ರತಿಶತ ಸ್ತ್ರೀಯರಾಗಿದ್ದು, ಇವರ ಸಂಖ್ಯೆ ೧,೯೮,೫೧೧ ಆಗಿದೆ. ಪುರುಷ ಸಾಕ್ಷರತಾ ಪ್ರಮಾಣವು ೮೬ ಪ್ರತಿಶತವಿದ್ದು, ಸ್ತ್ರೀ ಸಾಕ್ಷರತಾ ಪ್ರಮಾಣವು ೭೯ ಪ್ರತಿಶತವಿದೆ. ಜನಸಂಖ್ಯೆಯ ೯ ಪ್ರತಿಶತ ಭಾಗವು ೬ ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ. ಮಂಗಳೂರಿನ ಸರಾಸರಿ ಸಾಕ್ಷರತಾ ಪ್ರಮಾಣವು ೮೩ ಪ್ರತಿಶತವಿದ್ದು ಇದು ರಾಷ್ಟ್ರೀಯ ಸರಾಸರಿ ೫೯.೯ಕ್ಕಿಂತ ಅಧಿಕವಾಗಿದೆ. ಜನನ ಪ್ರಮಾಣವು ೧೩.೭೨ ಪ್ರತಿಶತವಿದ್ದು, ಮರಣ ಪ್ರಮಾಣವು ೩.೭೧ ಪ್ರತಿಶತ ಹಾಗೂ ಶಿಶು ಮರಣ ಪ್ರಮಾಣವು ೧.೨೪ ಪ್ರತಿಶತವಿದೆ. ಕೊಳೆಗೇರಿಗಳ ಏರುತ್ತಿರುವ ಸಂಖ್ಯೆಯು ಇಲ್ಲಿನ ಕಳವಳಕಾರಿಯಾದ ಅಂಶವಾಗಿದೆ. ಮಂಗಳೂರು ನಗರ ಪ್ರದೇಶವು ನಗರ ಪಾಲಿಕೆಯ ಸರಹದ್ದಿನಲ್ಲಿ ೩೨ ಕೊಳೆಗೇರಿಗಳನ್ನು ಗುರುತಿಸಿತ್ತು. ಸುಮಾರು ೨೨,೦೦೦ ವಲಸಿಗ ಕಾರ್ಮಿಕರು ನಗರದ ಸರಹದ್ದಿನಲ್ಲಿರುವ ಈ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ.<ref>{{cite web |url= http://www.hindu.com/2006/04/08/stories/2006040818420300.htm |title= Growing number of slums in Mangalore a cause for concern |date= [[2006-04-08]] |accessdate= 2008-03-14 |publisher= [[ದಿ ಹಿಂದೂ]] |archive-date= 2008-03-03 |archive-url= https://web.archive.org/web/20080303014244/http://www.hindu.com/2006/04/08/stories/2006040818420300.htm |url-status= dead }}</ref><ref>{{cite web |url= http://www.hindu.com/2006/01/21/stories/2006012111860300.htm |title= Slums mushrooming in port city |accessdate= 2008-03-14 |date= [[2006-01-21]] |publisher= [[ದಿ ಹಿಂದೂ]] |archive-date= 2008-03-24 |archive-url= https://web.archive.org/web/20080324145402/http://www.hindu.com/2006/01/21/stories/2006012111860300.htm |url-status= dead }}</ref> [[ಚಿತ್ರ:St. Aloysius Church Mangalore.jpg|200px|thumb|left|ಮಂಗಳೂರಿನಲ್ಲಿರುವ ಸಂತ ಅಲೋಶಿಯಸ್ ಚರ್ಚು]] ಮಂಗಳೂರು ಬಹುಸಂಸ್ಕೃತಿಯ ಹಾಗೂ ಬಹುಭಾಷೀಯ ನಗರವಾಗಿದೆ. [[ತುಳು]], [[ಕೊಂಕಣಿ]] ಹಾಗೂ [[ಬ್ಯಾರಿ]] ಭಾಷೆಗಳು ಇಲ್ಲಿನ ಮೂರು ಸ್ಥಳೀಯ ಭಾಷೆಗಳಾಗಿದ್ದು, [[ಕನ್ನಡ]], [[ಹಿಂದಿ]], [[ಆಂಗ್ಲ]] ಮತ್ತು [[ಉರ್ದು]] ಭಾಷೆಗಳೂ ಬಳಕೆಯಲ್ಲಿವೆ. [[ಕನ್ನಡ]] ಇಲ್ಲಿನ ದ್ವಿತೀಯ ಭಾಷೆಯಾಗಿದ್ದು, ಇಲ್ಲಿನ ಅಧಿಕೃತ ಭಾಷೆಯಾಗಿದೆ. ಇಲ್ಲಿನ ಜನಸಂಖ್ಯೆಯ ಅಧಿಕ ಭಾಗವು [[ಹಿಂದೂ]] ಧರ್ಮೀಯರನ್ನು ಒಳಗೊಂಡಿದೆ. [[ಮೊಗವೀರ|ಮೊಗವೀರರು]], ಬಿಲ್ಲವರು ಹಾಗೂ ಬಂಟರು ಇದರಲ್ಲಿ ಪ್ರಮುಖರು. ಕೋಟಾ ಬ್ರಾಹ್ಮಣರು, ಶಿವಳ್ಳಿ ಬ್ರಾಹ್ಮಣರು, [[ಸ್ಥಾನಿಕ ಬ್ರಾಹ್ಮಣರು]], ಹವ್ಯಕ ಬ್ರಾಹ್ಮಣರು, ಗೌಡ ಸಾರಸ್ವತ ಬ್ರಾಹ್ಮಣರು, ದೈವಜ್ಞ ಬ್ರಾಹ್ಮಣರು, ರಾಜಪುರ ಸಾರಸ್ವತ ಬ್ರಾಹ್ಮಣರು ಕೂಡಾ ಹಿಂದು ಜನಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿದ್ದಾರೆ. ಜನಸಂಖ್ಯೆಯ ಇನ್ನು ಸ್ವಲ್ಪ ಭಾಗವು ಕ್ರೈಸ್ತ ಧರ್ಮೀಯರನ್ನು ಹೊಂದಿದೆ. ಇವರಲ್ಲಿ [[ಕೊಂಕಣಿ]] ಮಾತನಾಡುವ ಕಾಥೋಲಿಕರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇವರು 'ಮಂಗಳೂರು ಕಾಥೋಲಿಕರು' ಎಂದೇ ಪ್ರಸಿದ್ಧರು. ಮುಸ್ಲಿಮರು ಇಲ್ಲಿನ ಅಲ್ಪಸಂಖ್ಯಾಕ ಜನತೆಯಾಗಿದ್ದು, ಅವರ ಜನಸಂಖ್ಯೆಯಲ್ಲಿ ೮೦ ಪ್ರತಿಶತ ಜನರು ಅವರದೇ ಭಾಷೆಯಾದ [[ಬ್ಯಾರಿ]] ಭಾಷೆಯನ್ನು ಮಾತಾಡುತ್ತಾರೆ. ಸಣ್ಣ ಪ್ರಮಾಣದ ಜನಸಂಖ್ಯೆಯು ಜೈನ ಧರ್ಮವನ್ನೂ ಅನುಸರಿಸುತ್ತದೆ. == ಸಂಸ್ಕೃತಿ == [[ಚಿತ್ರ:Jyothi Talkies 2008 04 06.JPG|200px|thumb|right|ಜ್ಯೋತಿ ಟಾಕೀಸು ಮಂಗಳೂರಿನ ಪ್ರಸಿದ್ಧ ಚಿತ್ರಮಂದಿರಗಳಲ್ಲಿ ಒಂದು]] [[ಚಿತ್ರ:FullPagadeYakshagana.jpg|200px|thumb|right|[[ಯಕ್ಷಗಾನ]] ವೇಷಧಾರಿ]] ಮಂಗಳೂರಿನ ನಿವಾಸಿಯೊಬ್ಬರನ್ನು ಮಂಗಳೂರಿನ ನಿವಾಸಿಯೊಬ್ಬರನ್ನು [[ತುಳು|ತುಳುವಿನಲ್ಲಿ]] ''ಕುಡ್ಲದಾರ್'' ಎಂದೂ, [[ಕನ್ನಡ|ಕನ್ನಡದಲ್ಲಿ]] ''ಮಂಗಳೂರಿನವರು'' ಎಂದೂ, ಕಾಥೋಲಿಕ್ [[ಕೊಂಕಣಿ|ಕೊಂಕಣಿಯಲ್ಲಿ]] ''ಕೊಡಿಯಾಲ್ ಘರಾನೊ'' ಎಂದೂ, ಜಿ.ಎಸ್.ಬಿ ಕೊಂಕಣಿಯಲ್ಲಿ ''ಕೊಡಿಯಾಲ್ಚಿ'' ಅಥವಾ ''ಮಂಗ್ಳೂರ್ಚಿ'' ಎಂದೂ [[ಆಂಗ್ಲ|ಆಂಗ್ಲದಲ್ಲಿ]] ''ಮ್ಯಾಂಗಲೋರಿಯನ್'' ಎಂದೂ ಕರೆಯುತ್ತಾರೆ. ಬಿಜೈ ಸಮೀಪದಲ್ಲಿರುವ ''ಶ್ರೀಮಂತಿ ಬಾಯಿ ಮ್ಯೂಸಿಯಮ್'' ಮಂಗಳೂರಿನಲ್ಲಿರುವ ಏಕೈಕ ವಸ್ತು ಸಂಗ್ರಹಾಲಯ.<ref>{{cite news |url=http://www.hinduonnet.com/2006/07/07/stories/2006070717580300.htm |title=Srimanthi Bai Museum is in a shambles |date=[[2006-07-07]] |accessdate=2008-01-21 |publisher=[[ದಿ ಹಿಂದೂ]] |archive-date=2012-02-05 |archive-url=https://www.webcitation.org/65ESoBkk1?url=http://www.hinduonnet.com/2006/07/07/stories/2006070717580300.htm |url-status=dead }}</ref> ಮಣ್ಣಗುಡ್ಡದ ಸಮೀಪವಿರುವ ''ಬಿಬ್ಲಿಯೋಫೈಲ್ಸ್ ಪಾರಡೈಸ್'' ಕಾರ್ಪೋರೇಷನ್ ಬ್ಯಾಂಕಿನಿಂದ ನಡೆಸಲ್ಪಡುತ್ತಿರುವ ಸಾರ್ವಜನಿಕ ವಾಚನಾಲಯವಾಗಿದೆ. [[ಯಕ್ಷಗಾನ|ಯಕ್ಷಗಾನವು]] ಇಲ್ಲಿನ ಪ್ರಸಿದ್ಧ ನೃತ್ಯ ಕಲೆಯಾಗಿದ್ದು, ಕಹಳೆ ಘೋಷಗಳೊಂದಿಗೆ ರಾತ್ರಿಯುದ್ದಕ್ಕೂ ನಡೆಯುತ್ತದೆ.<ref>{{cite news |url = http://www.hindu.com/mp/2004/06/10/stories/2004061000340300.htm |date = [[2004-01-10]] |title = Enduring art |accessdate = 2008-07-20 |author = Ganesh Prabhu |publisher = [[ದಿ ಹಿಂದೂ]] |archive-date = 2004-08-30 |archive-url = https://web.archive.org/web/20040830023954/http://www.hindu.com/mp/2004/06/10/stories/2004061000340300.htm |url-status = dead }}</ref> [[ದಸರಾ]] ಹಾಗೂ [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]]ಯ ಸಮಯದಲ್ಲಿ ನಡೆಯುವ ''ಹುಲಿವೇಶ''ವು ಇಲ್ಲಿನ ವಿಶಿಷ್ಟವಾದ ಜಾನಪದ ನೃತ್ಯ ಕಲೆ.<ref>{{cite news |url = http://timesofindia.indiatimes.com/articleshow/354160109.cms |date = [[2001-10-26]] |title = Human `tigers' face threat to health |accessdate = 2007-12-07 |publisher = [[ದಿ ಟೈಮ್ಸ್ ಆಫ್‌ ಇಂಡಿಯಾ]]}}</ref> ಇದರಂತೆಯೇ ''ಕರಡಿವೇಶ''ವೂ [[ದಸರಾ]] ಸಮಯದಲ್ಲಿ ನಡೆಯುವಂತಹ ಇಲ್ಲಿನ ಪ್ರಸಿದ್ಧ ನೃತ್ಯ ರೀತಿ.<ref name="DAJ">{{cite web |url= http://www.daijiworld.com/chan/exclusive_arch.asp?ex_id=726 |title= What's in a Name? |accessdate= 2008-03-04 |author= Stephen D'Souza |publisher= Daijiworld Media Pvt Ltd Mangalore |archive-date= 2008-03-05 |archive-url= https://web.archive.org/web/20080305003349/http://www.daijiworld.com/chan/exclusive_arch.asp?ex_id=726 |url-status= dead }}</ref> [[ಭೂತಕೋಲ]] ಇಲ್ಲಿ ಪ್ರಚಲಿತವಿರುವ, ಧಾರ್ಮಿಕ ಸಂಸ್ಕಾರಗಳನ್ನೊಳಗೊಂಡ ಸಾಂಪ್ರದಾಯಿಕ ನೃತ್ಯ ಕಲೆ. ಜನರ ಮನರಂಜನೆಗಾಗಿ ಇರುವ [[ಕಂಬಳ|ಕಂಬಳವು]] ಇಲ್ಲಿನ ಕೆಸರು ಗದ್ದೆಯಲ್ಲಿ ನಡೆಸುವ ಕೋಣ ಹಾಗೂ ಎತ್ತುಗಳ ಓಟ.<ref>{{cite news |url=http://www.hinduonnet.com/thehindu/mp/2006/12/09/stories/2006120901650100.htm |title=Colours of the season |accessdate=2008-07-09 |date=[[2006-12-09]] |publisher=[[ದಿ ಹಿಂದೂ]] |archive-date=2009-01-10 |archive-url=https://web.archive.org/web/20090110164611/http://www.hinduonnet.com/thehindu/mp/2006/12/09/stories/2006120901650100.htm |url-status=dead }}</ref> ''ಕೋರಿಕಟ್ಟ'' ([[ಕೋಳಿ ಅಂಕ]]) ಇಲ್ಲಿನ ಇನ್ನೊಂದು ಪ್ರಸಿದ್ಧ ಆಟ. ನಾಗದೇವತೆಯನ್ನು ಪೂಜಿಸುವ ಹಬ್ಬವಾದ [[ನಾಗಾರಾಧನೆ|ನಾಗಾರಾಧನೆಯೂ]] ಇಲ್ಲಿ ಪ್ರಚಲಿತದಲ್ಲಿದೆ.<ref>{{cite web |url= http://mangalorean.com/news.php?newstype=broadcast&broadcastid=50662 |title= Nagarapanchami Naadige Doddadu |accessdate= 2008-01-28 |publisher= Mangalorean.Com |archive-date= 2012-02-09 |archive-url= https://web.archive.org/web/20120209025322/http://mangalorean.com/news.php?newstype=broadcast&broadcastid=50662 |url-status= dead }}</ref> ''ಪಾಡ್ದನ''ಗಳು ವೇಷಧಾರಿ ಸಮುದಾಯದವರಿಂದ [[ತುಳು|ತುಳುವಿನಲ್ಲಿ]] ಹಾಡಲ್ಪಟ್ಟಿರುವ ಲಾವಣಿಯಂತಹ ಜಾನಪದ ಗೀತೆಗಳು. ಇದು ಸಾಮಾನ್ಯವಾಗಿ ಡಮರುವಿನ ಲಯಬದ್ಧ ಬಡಿತದೊಂದಿಗೆ ಹಾಡಲ್ಪಡುತ್ತದೆ. ''ಕೋಲ್ಕೈ'' (ಕೋಲಾಟದ ಸಮಯದಲ್ಲಿ ಹಾಡಲ್ಪಡುತ್ತದೆ), ''ಉಂಜಲ್ ಪಾಟ್'' (ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸುವ ಸಮಯದಲ್ಲಿ), ''ಮೊಯ್ಲಾಂಜಿ ಪಾಟ್'', ''ಒಪ್ಪುನೆ ಪಾಟ್'' (ಮದುವೆಯ ಸಮಯದಲ್ಲಿ ಹಾಡಲ್ಪಡುತ್ತದೆ) ಗಳು ಕೆಲವು ಪ್ರಸಿದ್ಧ [[ಬ್ಯಾರಿ]] ಹಾಡುಗಳು.<ref>{{cite news |url= http://www.hindu.com/2007/10/13/stories/2007101361130300.htm |title= Beary Sahitya Academy set up |accessdate= 2008-01-15 |date= [[2007-10-13]] |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ESe60O7?url=http://www.hindu.com/2007/10/13/stories/2007101361130300.htm |url-status= dead }}</ref> [[ದಸರಾ]], [[ದೀಪಾವಳಿ]], [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]], [[ಗಣೇಶ ಚತುರ್ಥಿ]], [[ಕ್ರಿಸ್ ಮಸ್]], [[ಮಹಾ ಶಿವರಾತ್ರಿ]], [[ಈಸ್ಟರ್]], [[ನವರಾತ್ರಿ]], [[ಗುಡ್ ಫ್ರೈಡೆ]], [[ಈದ್]], [[ಮೊಹರಂ]] ಹಾಗೂ [[ಮಹಾವೀರ ಜಯಂತಿ]] ಇಲ್ಲಿನ ಜನಪ್ರಿಯ ಹಬ್ಬಗಳು. [[ಗಣೇಶ ಚತುರ್ಥಿ]] ಹಬ್ಬವನ್ನು ಪ್ರತಿವರ್ಷವೂ ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ. ಈ ಸಮಯದಲ್ಲಿ [[ಗಣಪತಿ]] ದೇವರ ಮೂರ್ತಿಗಳನ್ನು ನಿಲ್ಲಿಸಿ, ಅವುಗಳನ್ನು ವಿದ್ಯುಕ್ತವಾಗಿ ಪೂಜಿಸಿ, ನೀರಿನಲ್ಲಿ ವಿಸರ್ಜಿಸಲಾಗುತ್ತದೆ. ''ಕೊಡಿಯಾಲ್ ತೇರ್'' ಅಥವಾ ''ಮಂಗಳೂರು ರಥೋತ್ಸವ'' ಇಲ್ಲಿನ ಜಿ.ಎಸ್.ಬಿ ಸಮುದಾಯದ ಪ್ರಮುಖ ಉತ್ಸವಗಳಲ್ಲಿ ಒಂದು. ಈ ಸಮಯದಲ್ಲಿ ಶೀ ವೆಂಕಟರಮಣ ದೇವಸ್ಥಾನದ ರಥೋತ್ಸವವನ್ನು ಆಚರಿಸಲಾಗುತ್ತದೆ.<ref>{{cite web |url=http://www.svtmangalore.org/jeernodhara/# |title=Shree Venkatramana Temple (Car Street, Mangalore) |accessdate=2008-07-25 |publisher=Shree Venkatramana Temple, Mangalore |archive-date=2008-06-09 |archive-url=https://web.archive.org/web/20080609085005/http://www.svtmangalore.org/jeernodhara/ |url-status=dead }}</ref><ref>{{cite web |url=http://www.mangalorean.com/news.php?newstype=broadcast&broadcastid=67248 |title=Colourful Kodial Theru |accessdate=2008-07-09 |author=Rajanikanth Shenoy |publisher=Mangalorean.Com |archive-date=2012-02-05 |archive-url=https://www.webcitation.org/query?url=http%3A%2F%2Fwww.mangalorean.com%2Fnews.php%3Fnewstype%3Dbroadcast%26broadcastid%3D67248&date=2012-02-05 |url-status=dead }}</ref> ''ಮೋಂಟಿ ಫೆಸ್ಟ್'' ಎಂಬುದು ಕಾಥೋಲಿಕ್ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಒಂದು.<ref>{{cite web |url= http://www.daijiworld.com/chan/exclusive_arch.asp?ex_id=129 |title= Monti Fest Originated at Farangipet&nbsp;– 240 Years Ago! |accessdate= 2008-01-11 |author= John B. Monteiro |publisher= Daijiworld Media Pvt Ltd Mangalore |archive-date= 2012-08-28 |archive-url= https://www.webcitation.org/6AFSPgPN5?url=http://www.daijiworld.com/chan/exclusive_arch.asp?ex_id=129 |url-status= dead }}</ref> ''ಜೈನ್ ಮಿಲನ್'' ಎಂಬ ಮಂಗಳೂರಿನ ಜೈನ ಕುಟುಂಬಗಳ ಸಮಿತಿಯು 'ಜೈನ್ ಫುಡ್ ಫೆಸ್ಟಿವಲ್' ಎಂಬ ಕಾರ್ಯಕ್ರಮವನ್ನು ಪ್ರತಿವರ್ಷವೂ ಆಚರಿಸುತ್ತದೆ.<ref>{{cite news |url= http://www.hindu.com/mp/2007/11/24/stories/2007112450980400.htm |title= Food for thought |accessdate= 2008-01-18 |date= [[2007-11-24]] |author= Amrita Nayak |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ETSf5c8?url=http://www.hindu.com/mp/2007/11/24/stories/2007112450980400.htm |url-status= dead }}</ref> ಜೈನ ಸಮುದಾಯದ ಪ್ರತಿಯೊಬ್ಬರೂ ಒಟ್ಟುಗೂಡಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]]ಯ ಸಮಯದಲ್ಲಿ ನಡೆಯುವ ''ಮೊಸರು ಕುಡಿಕೆ'' ಹಬ್ಬದಲ್ಲಿ ಎಲ್ಲಾ ನಂಬಿಕೆಯ ಜನರು ಭಾಗವಹಿಸುತ್ತಾರೆ.<ref>{{cite news |url= http://www.hindu.com/2005/08/28/stories/2005082812400300.htm |title= `Mosaru Kudike' brings in communal harmony |date= [[2005-08-28]] |accessdate= 2008-02-22 |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ETgNDCm?url=http://www.hindu.com/2005/08/28/stories/2005082812400300.htm |url-status= dead }}</ref> ಜುಲೈ ೧೭ರಿಂದ ಆಗಸ್ಟ್ ೧೫ರ ವರೆಗೆ ಸಾಗುವ ''ಆಟಿ ಪರ್ಬ''(ಆಟಿ ಹಬ್ಬ)ವನ್ನು ಇಲ್ಲಿ ''ಕಳಂಜ'' ಎಂಬ ದೈವವನ್ನು ಪೂಜಿಸುವುದರೊಂದಿಗೆ ಆಚರಿಸಲಾಗುತ್ತದೆ. ಜುಲೈ-ಆಗಸ್ಟಿನ ಮಳೆಗಾಲದ ಸಮಯದಲ್ಲಿ ''ಕಳಂಜ''ನು ನಗರದ ರಕ್ಷಣೆಯ ಅಧಿಪತಿಯಾಗಿರುತ್ತಾನೆ. ಸ್ಥಳಿಯ ಸಾಂಸ್ಕೃತಿಕ ಘಟನೆ ಹಾಗೂ ಪ್ರಸಂಗಗಳನ್ನು ಪ್ರೋತ್ಸಾಹಿಸಲು ಬೇಸಿಗೆಯ ಸಮಯದಲ್ಲಿ ''ಕರಾವಳಿ ಉತ್ಸವ'' ಹಾಗೂ ''ಕುಡ್ಲೋತ್ಸವ''ಗಳಂತಹ ಕಾರ್ಯಕ್ರಮಗಳನ್ನು ಪ್ರಾಯೋಜಿಸಲಾಗುತ್ತದೆ. ೨೦೦೬ರಲ್ಲಿ [[ತುಳು]] ಚಲನಚಿತ್ರೋತ್ಸವವನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಯಿತು. [[ಚಿತ್ರ:Neer Dosa.jpg|200px|thumb|right|[[ನೀರು ದೋಸೆ]]]] ಮಂಗಳೂರಿನ ಖಾದ್ಯವು ಬಹುಮಟ್ಟಿಗೆ ಮಂಗಳೂರಿನ ಖಾದ್ಯವು ಬಹುಮಟ್ಟಿಗೆ [[ದಕ್ಷಿಣ ಭಾರತ|ದಕ್ಷಿಣ ಭಾರತದ]] ಖಾದ್ಯಗಳಿಂದ ಪ್ರಭಾವಿತಗೊಂಡಿವೆ. ಮಂಗಳೂರಿನ ವ್ಯಂಜನವು(curry) ತೆಂಗಿನಕಾಯಿ ಹಾಗೂ ಕರಿಬೇವಿನ ಎಲೆಗಳನ್ನು ಅಧಿಕವಾಗಿ ಬಳಸಿಕೊಳ್ಳುತ್ತದೆ. [[ಶುಂಠಿ]], [[ಬೆಳ್ಳುಳ್ಳಿ]] ಹಾಗೂ [[ಮೆಣಸು|ಮೆಣಸನ್ನೂ]] ಕೂಡಾ ವ್ಯಂಜನದಲ್ಲಿ ಬಳಸಲಾಗುತ್ತದೆ. ಮಂಗಳೂರಿನ ಮೀನಿನ ಕರಿ(curry)ಯು ''ಕೆನರಾ''ದುದ್ದಕ್ಕೂ ತನ್ನ ರುಚಿಗಾಗಿ ಜನಪ್ರಿಯವಾಗಿದೆ. ''ಕೋರಿ ರೊಟ್ಟಿ''(ಅಕ್ಕಿ ರೊಟ್ಟಿ), ''ಬಂಗುಡೆ ಪುಳಿಮುಂಚಿ''(ಬಾಂಗ್ಡ ಮೀನಿನ ಒಂದು ಖಾದ್ಯ), ''ಕಡ್ಲೆ ಮನೋಲಿ ಸುಕ್ಕ'', ''ಬೀಜ-ಮನೋಲಿ ಉಪ್ಪುಕರಿ'', ''ನೀರ್ ದೋಸೆ'', ''ಬೂತಾಯಿ ಗಸಿ'', ''ಪುಂಡಿ''(ಕಡುಬು), ''ಪತ್ರೊಡೆ'' [[ತುಳು]] ಸಮುದಾಯದ ಕೆಲವು ಜನಪ್ರಿಯ ತಿಂಡಿ ತಿನಿಸುಗಳು. ''ದಾಲಿ ತೊಯ್(ದಾಳಿ ತೋವೆ)'', ''ಬೀಬೆ ಉಪ್ಕರಿ'', ''ವಾಲ್ ವಾಲ್'', ''ಅವ್ನಾಸ್ ಅಂಬೆ ಸಾಸಮ್'', ''ಕಡ್ಗಿ ಚಕ್ಕೋ'', ''ಪಾಗಿಲ ಪೋಡಿ'' ಹಾಗೂ ''ಚನ ಗಶಿ'' [[ಕೊಂಕಣಿ]] ಸಮುದಾಯದ ಕೆಲವು ವಿಶೇಷ ತಿನಿಸುಗಳು. ಕಾಥೋಲಿಕ್ಕರ ''ಸನ್ನ ದುಕ್ರಾ ಮಾಸ್'', ''ಪೋರ್ಕ್ ಬಫತ್'' , ''ಸೊರ್ಪೊಟೆಲ್'' ಹಾಗೂ ಮುಸ್ಲಿಮರ ''ಮಟನ್ ಬಿರಿಯಾನಿ'' ಇತರ ಜನಜನಿತ ಖಾದ್ಯಗಳು. ''ಹಪ್ಪಳ'', ''ಸಂಡಿಗೆ'' ಹಾಗೂ ''ಪುಳಿ ಮುಂಚಿ'' ಯಂತ ವಿಶೇಷ ತಿನಿಸುಗಳು ಮಂಗಳೂರಿನ ವಿಶಿಷ್ಟತೆಯಾಗಿದೆ. ತೆಂಗಿನ ಮರದ ಹೂವಿನ ರಸ/ಸತ್ವದಿಂದ ತಯಾರಿಸಲಾಗುವ ''ಶೇಂದಿ'' ([[ತುಳು|ತುಳುವಿನಲ್ಲಿ]] ''ಕಲಿ'') ಮಂಗಳೂರಿನ ಜನಪ್ರಿಯ ಸಾರಾಯಿಯಾಗಿದೆ. ಇಲ್ಲಿನ ಸಸ್ಯಾಹಾರಿ ಖಾದ್ಯವು ಉಡುಪಿ ಖಾದ್ಯದಂತೇ ಇರುತ್ತದೆ. ಮಂಗಳೂರು ಕರಾವಳಿ ನಗರವಾಗಿರುವುದರಿಂದ [[ಮೀನು]] ಇಲ್ಲಿನ ಅಧಿಕಾಂಶ ಜನರ ಪ್ರಮುಖ ಆಹಾರವಾಗಿದೆ.<ref>{{cite news |url=http://www.hindu.com/mp/2007/08/11/stories/2007081150880400.htm |title=Typically home |accessdate=2008-07-09 |date=[[2007-08-11]] |publisher=[[ದಿ ಹಿಂದೂ]] |archive-date=2012-11-03 |archive-url=https://web.archive.org/web/20121103043142/http://www.hindu.com/mp/2007/08/11/stories/2007081150880400.htm |url-status=dead }}</ref> == ನಗರಾಡಳಿತ == {|cellpadding="2" cellspacing="0" border="1" align="right" style="background-color:#FFFFFF; border-collapse: collapse; border: 2px #DEE8F1 solid; font-size: x-small; font-family: verdana" |+ style="background-color:#008080; color:#FFFFFF "| ಮಂಗಳೂರು ನಗರಾಧಿಕಾರಿಗಳು |- |[[ಮೇಯರ್]] |style="text-align:center;"| '''{{#property:P6}}'''<ref name = "mayor">{{cite news |url=http://www.newindpress.com/NewsItems.asp?ID=IEK20080221225616&Page=K&Title=Southern+News+-+Karnataka&Topic=0 |title=ಕವಿತ ಸನಿಲ್ |date=[[2008-02-22]] |accessdate=2008-04-08 |publisher=[[The New Indian Express]] }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> |- |[[ಉಪ ಮೇಯರ್]] |style="text-align:center;"| &nbsp;&nbsp;&nbsp;'''ಶಕೀಲ ಕಾವ'''<ref>{{cite news |url=http://www.hindu.com/2008/02/22/stories/2008022258320300.htm |title=Hosabettu is Mangalore Mayor |date=[[2008-02-22]] |accessdate=2008-07-23 |publisher=[[ದಿ ಹಿಂದೂ]] |archive-date=2008-05-01 |archive-url=https://web.archive.org/web/20080501001942/http://www.hindu.com/2008/02/22/stories/2008022258320300.htm |url-status=dead }}</ref> |- |[[ಪೋಲಿಸ್ ಸುಪರಿಂಟೆಂಡೆಂಟ್]] |style="text-align:center;"| '''ಎಚ್ ಸತೀಶ್ ಕುಮಾರ್'''<ref>{{cite news |url=http://www.deccanherald.com/content/Jun262007/district |title= Sathish Kumar takes charge as Dakshina Kannada SP |date=[[2007-06-26]] |accessdate=2008-08-13 |publisher=[[Deccan Herald]] }}</ref> |} [[ಚಿತ್ರ:Mangaluru Mahanagara Palike.jpg‎|200px|thumb|ಲಾಲ್ ಭಾಗ್ ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ಪ್ರಧಾನ ಕಾರ್ಯಾಲಯ]] 'ಮಂಗಳೂರು ಮಹಾನಗರ ಪಾಲಿಕೆ'ಯು ಇಲ್ಲಿಯ ನಗರ ಹಾಗೂ ಮೂಲಭೂತ ಸೌಲಭ್ಯಗಳನ್ನು ನಿರ್ವಹಿಸವ ಮಂಡಳಿಯಾಗಿದೆ. ನಗರ ಪಾಲಿಕೆಯ ಸರಹದ್ದು ಉತ್ತರದಲ್ಲಿ [[ಮುಕ್ಕಾ|ಮುಕ್ಕಾದಿಂದ]] ಆರಂಭವಾಗಿ ದಕ್ಷಿಣದಲ್ಲಿ [[ನೇತ್ರಾವತಿ]] ನದಿ ಸೇತುವೆಯವರೆಗೆ ಹಾಗೂ ಪಶ್ಚಿಮ ಕಡಲತೀರದಿಂದ ಪೂರ್ವದಲ್ಲಿ [[ವಾಮಂಜೂರು|ವಾಮಂಜೂರಿನ]] ವರೆಗೆ ಹಬ್ಬಿದೆ. ಮಂಗಳೂರು ಮಹಾನಗರ ಪಾಲಿಕಾ ಸಭೆಯು ''ಕಾರ್ಪೋರೇಟ್''ಗಳೆಂದು ಕರೆಯಲ್ಪಡುವ ೬೦ ಚುನಾಯಿತ ಪ್ರತಿನಿಧಿಗಳನ್ನು ಹೊಂದಿರುತ್ತದೆ. ಒಂದು ವಾರ್ಡಿಗೆ ಒಬ್ಬನಂತೆ ೬೦ ವಾರ್ಡುಗಳಿಂದ ಇವರು ಚುನಾಯಿತರಾಗಿರುತ್ತಾರೆ. ೫ ವರ್ಷಗಳಿಗೊಮ್ಮೆ ಈ ಸಭೆಗೆ ಚುನಾವಣೆಯು ನಡೆಯುತ್ತದೆ. ಬಹುಸಂಖ್ಯಾ ಪಕ್ಷದ ಕಾರ್ಪೋರೇಟರುಗಳಲ್ಲಿ ಒಬ್ಬರನ್ನು ''ಮೇಯರ್'' ಆಗಿ ಆರಿಸಲಾಗುತ್ತದೆ. ಮಂಗಳೂರು ಮಹಾನಗರ ಪಾಲಿಕೆಯ ಪ್ರಧಾನ ಕಾರ್ಯಾಲಯವು ಲಾಲ್ ಭಾಗ್ ನಲ್ಲಿದೆ. [[ಸುರತ್ಕಲ್]] ಹಾಗೂ ಬಿಕರ್ನಕಟ್ಟೆಯಲ್ಲಿ ಪಾಲಿಕೆಯ ಸಹಕಛೇರಿಗಳಿವೆ. ಈ ನಗರದ ಮೇಯರ್ {{#property:P6}}. [[ಲೋಕ ಸಭೆ]] ಹಾಗೂ [[ವಿಧಾನ ಸಭೆ]] ಕ್ಷೇತ್ರಗಳ ಮರುವಿಂಗಡಣೆಯ ಮೊದಲು ಮಂಗಳೂರು ಲೋಕ ಸಭೆಗೆ ೨ ಸದಸ್ಯರನ್ನು ಒದಗಿಸುತ್ತಿತ್ತು. ಒಂದು ನಗರದ ದಕ್ಷಿಣ ಭಾಗದಿಂದ ಆಗಿದ್ದು ಇದು ಮಂಗಳೂರು ಲೋಕಸಭಾ ಕ್ಷೇತ್ರ ಎಂದು ಕರೆಯಲ್ಪಡುತ್ತಿತ್ತು. ಇನ್ನೊಂದು ನಗರದ ಉತ್ತರ ಭಾಗದಿಂದಾಗಿದ್ದು, ಇದು ಉಡುಪಿ ಲೋಕಸಭಾ ಕ್ಷೇತ್ರ ಎಂದು ನಾಮಂಕಿತವಾಗಿತ್ತು. ಮಂಗಳೂರು ಕರ್ನಾಟಕ ವಿಧಾನ ಸಭೆಗೆ ೩ ಸದಸ್ಯರನ್ನು ಕಳುಹಿಸುತ್ತಿತ್ತು. ಆದರೆ ಕ್ಷೇತ್ರ ಮರುವಿಂಗಡಣೆಯ ನಂತರ ಮಂಗಳೂರು ತಾಲೂಕು 'ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ' ಕೆಳಗೆ ಬರುತ್ತಿದ್ದು ಲೋಕ ಸಭೆಗೆ ಕೇವಲ ಒಬ್ಬ ಸದಸ್ಯನನ್ನು ಒದಗಿಸುತ್ತದೆ.<ref>{{cite news |url = http://www.daijiworld.com/news/news_disp.asp?n_id=35701&n_tit=M%27lore%3A+Assembly+Constituencies+Revised+%2D+Bye+Bye+Ullal%2C+Suratkal+++ |title = New Assembly constituencies |date = [[2007-07-14]] |accessdate = 2007-09-22 |publisher = Daijiworld Media Pvt Ltd Mangalore |archive-date = 2007-10-16 |archive-url = https://web.archive.org/web/20071016211122/http://daijiworld.com/news/news_disp.asp?n_id=35701&n_tit=M'lore:+Assembly+Constituencies+Revised+-+Bye+Bye+Ullal,+Suratkal+++ |url-status = dead }}</ref><ref>{{cite news |url = http://www.hindu.com/2006/05/05/stories/2006050522990400.htm |date = [[2006-05-05]] |title = Assembly constituencies proposed by Delimitation Commission |accessdate = 2007-09-22 |publisher = [[ದಿ ಹಿಂದೂ]] |archive-date = 2012-04-13 |archive-url = https://www.webcitation.org/66tS2tzYZ?url=http://www.hindu.com/2006/05/05/stories/2006050522990400.htm |url-status = dead }}</ref> [[ದಕ್ಷಿಣ ಕನ್ನಡ]] ಜಿಲ್ಲಾ ಪೋಲಿಸ್ ಮಂಗಳೂರಿನಲ್ಲಿ ಕಾನೂನು ಹಾಗೂ ನ್ಯಾಯಬದ್ಧತೆಗೆ ಜವಾಬ್ದಾರಿಯಾಗಿದೆ. ಈ ಇಲಾಖೆಯನ್ನು ''ಸೂಪರಿಂಟೆಂಡಂಟ್ ಆಫ್ ಪೋಲಿಸ್''(SP) ಅವರು ಮುನ್ನಡೆಸುತ್ತಾರೆ. ಮಂಗಳೂರು 'ಪಶ್ಚಿಮ ವ್ಯಾಪ್ತಿ ಪೋಲಿಸ್' ಇಲಾಖೆಯ ಪ್ರಧಾನ ಕಾರ್ಯಾಲಯವನ್ನೂ ಪಡೆದಿದ್ದು, ಇದು [[ಕರ್ನಾಟಕ|ಕರ್ನಾಟಕದ]] ಪಶ್ಚಿಮ ಜಿಲ್ಲೆಗಳನ್ನು ಒಳಗೊಂಡಿದೆ. == ಶಿಕ್ಷಣ ಹಾಗೂ ಕ್ರೀಡೆ == [[ಚಿತ್ರ:NIT Karnataka.jpg|200px|thumb|right|[[ಸುರತ್ಕಲ್]] ಸಮೀಪವಿರುವ 'ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ, ಕರ್ನಾಟಕ' ಸಂಸ್ಥೆಯು ಮಂಗಳೂರಿನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ ]] [[ಚಿತ್ರ:KPT Mangalore 200712.jpg|200px|thumb|right|ಮಂಗಳೂರಿನ [[ಕದ್ರಿ|ಕದ್ರಿಯಲ್ಲಿರುವ]] 'ಕರ್ನಾಟಕ ಪಾಲಿಟೆಕ್ನಿಕ್' ]] ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವು ಬಹುತೇಕ ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವು ಬಹುತೇಕ [[ಕನ್ನಡ|ಕನ್ನಡವಾಗಿದ್ದು]], ಇತರ ಸರಕಾರೇತರ ಚಲಾಯಿತ ಶಾಲೆಗಳಲ್ಲಿ ಮಾಧ್ಯಮವು [[ಆಂಗ್ಲ]] ಅಥವಾ [[ಕನ್ನಡ]] ವಾಗಿವೆ. ಇತರ ಮಾಧ್ಯಮಗಳೂ ಇವುಗಳ ಜೊತೆಗೆ ಅಸ್ತಿತ್ವದಲ್ಲಿವೆ. ಪ್ರೌಢ ಶಾಲೆಯ ನಂತರ ಕಾಲೇಜುಗಳಲ್ಲಿ ಸಾಮಾನ್ಯವಾಗಿ [[ಆಂಗ್ಲ|ಆಂಗ್ಲವು]] ಶಿಕ್ಷಣ ಮಾಧ್ಯಮವಾಗಿದೆ. ಇತ್ತೀಚೆಗೆ 'ತುಳು ಸಾಹಿತ್ಯ ಅಕಾಡೆಮಿ'ಯಿಂದ ರಚಿಸಲ್ಪಟ್ಟ ಒಂದು ಪರಿಣತರ ಸಮಿತಿಯು, [[ಕನ್ನಡ|ಕನ್ನಡವನ್ನು]] ಲಿಪಿಯಾಗಿ ಬಳಸುವ [[ತುಳು]] ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಸೇರಿಸಬೇಕೆಂದು ಸಲಹೆಯಿತ್ತರು.<ref>{{cite web |url = http://www.hinduonnet.com/2005/06/22/stories/2005062215310300.htm |title = `Use Kannada script to teach Tulu now' |date = [[2005-06-22]] |accessdate = 2008-01-31 |publisher = [[ದಿ ಹಿಂದೂ]] |archive-date = 2009-01-10 |archive-url = https://web.archive.org/web/20090110021126/http://www.hinduonnet.com/2005/06/22/stories/2005062215310300.htm |url-status = dead }}</ref> ಮಂಗಳೂರಿನಲ್ಲಿರುವ ಶಾಲಾ ಕಾಲೇಜುಗಳು ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಿಂದ ನಡೆಸಲ್ಪಡುತ್ತವೆ. ಶಾಲೆಗಳು ಕರ್ನಾಟಕ ರಾಜ್ಯ ನಿಗಮ, ಐ.ಸಿ.ಎಸ್.ಇ. ಅಥವಾ ಸಿ.ಬಿ.ಎಸ್.ಇ. ಬೋರ್ಡುಗಳ ಅಂಗಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತವೆ. ಹತ್ತು ವರ್ಷಗಳ ವಿದ್ಯಾಭ್ಯಾಸದ ನಂತರ ವಿದ್ಯಾರ್ಥಿಗಳು ಸಾಮಾನ್ಯವಾಗಿ ಪದವಿ ಪೂರ್ವ ಕಾಲೇಜುಗಳಲ್ಲಿ ಭರ್ತಿ ಹೊಂದುತ್ತಾರೆ. ಇಲ್ಲಿ ಕಲೆ, ವಾಣಿಜ್ಯ ಅಥವಾ ವಿಜ್ಞಾನ ವರ್ಗಗಳಲ್ಲಿ ಒಂದನ್ನು ಆರಿಸಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ. ೧೯೮೦ರಿಂದ ಇಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವಿಜ್ಞಾನ, ಬಿಸಿನೆಸ್ ಮಾನೇಜ್ಮೆಂಟ್ ಹಾಗೂ ಹೋಟೆಲ್ ಮಾನೇಜ್ಮೆಂಟ್ ನಂತಹ ವಿವಿಧ ಕ್ಷೇತ್ರಗಳಲ್ಲಿ ಬಹಳಷ್ಟು ವೃತ್ತಿ ಸಂಸ್ಥೆಗಳು ಆರಂಭಗೊಂಡಿವೆ. ತಮ್ಮ ಗುಣಮಟ್ಟದ ಕಾರ್ಯಕ್ರಮಗಳಿಂದಾಗಿ ಈ ಸಂಸ್ಥೆಗಳು ದೇಶದ ವಿವಿಧ ಕೋಣೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವೆ. 'ಬೇಸಲ್ ಇವಾಂಜಲಿಕಲ್ ಶಾಲೆ (೧೮೩೮) ಹಾಗೂ 'ಮಿಲಾಗ್ರೆಸ್ ಶಾಲೆ' (೧೮೪೮) ಮಂಗಳೂರಿನಲ್ಲಿ ಸ್ಥಾಪನೆಗೊಂಡ ಅತ್ಯಂತ ಹಳೆಯ ಶಾಲೆಗಳು. ೧೯೫೩ರಲ್ಲಿ ಆರಂಭಗೊಂಡ 'ಕಸ್ತೂರ್ ಬಾ ಮೆಡಿಕಲ್ ಕಾಲೇಜು' [[ಭಾರತ|ಭಾರತದ]] ಮೊದಲನೆಯ ಖಾಸಗೀ ವೈದ್ಯಕೀಯ ಕಾಲೇಜಾಗಿದೆ.<ref name="deccanmlr">{{cite news |url= http://www.deccanherald.com/content/Aug152007/district2007081519172.asp |title= Sixty and still enterprising... |accessdate= 2008-07-01 |author=Ronald Anil Fernandes, Naina J A, Bhakti V Hegde, Aabha Raveendran, Sibanthi Padmanabha K V and Sushma P Mayya |date=[[2007-08-15]] |publisher=[[Deccan Herald]]}}</ref> ''ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು'', ''ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ, ಕರ್ನಾಟಕ'',"ಶ್ರೀ ಸತ್ಯ ಸಾಯಿ ಲೋಕ ಸೇವಾ ಶಿಕ್ಷಣ ಸಂಸ್ಥೆಗಳು,ಅಳಿಕೆ'',"ಕೆನರಾ ಕಾಲೇಜು'', ''ಸಂತ ಅಲೋಶಿಯಸ್ ಕಾಲೇಜು'' ಹಾಗೂ ''ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು''ಗಳು ಇಲ್ಲಿನ ಕೆಲವು ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು. ಸಪ್ಟಂಬರ್ ೧೦, ೧೯೮೦ರಲ್ಲಿ ಸ್ಥಾಪನೆಗೊಂಡ [[ಮಂಗಳೂರು ವಿಶ್ವವಿದ್ಯಾಲಯ|ಮಂಗಳೂರು ವಿಶ್ವವಿದ್ಯಾನಿಲಯ]]ವು [[ದಕ್ಷಿಣ ಕನ್ನಡ]], [[ಉಡುಪಿ]] ಹಾಗೂ [[ಕೊಡಗು]] ಜಿಲ್ಲೆಗಳ ಉನ್ನತ ವ್ಯಾಸಂಗದ ಅಗತ್ಯಗಳನ್ನು ಪೂರೈಸುತ್ತದೆ.<ref>{{cite web |url=http://www.mangaloreuniversity.ac.in/ |title=Details of Mangalore University |publisher=[[Mangalore University]] |accessdate=2008-03-21}}</ref> [[ಕ್ರಿಕೆಟ್]] ನಗರದ ಅತ್ಯಂತ ಜನಪ್ರಿಯ ಕ್ರೀಡೆ. ಮಂಗಳಾ ಸ್ಟೇಡಿಯಮ್ [[ದಕ್ಷಿಣ ಕನ್ನಡ|ದಕ್ಷಿಣ ಕನ್ನಡದ]] ಏಕಮಾತ್ರ ಕ್ರೀಡಾಂಗಣವಾಗಿದ್ದು,<ref>{{cite news |url=http://www.hindu.com/2006/08/07/stories/2006080716740300.htm |title=Minister keen on improving sports infrastructure |date=[[2006-08-07]] |accessdate=2008-02-18 |publisher=[[ದಿ ಹಿಂದೂ]] |archive-date=2009-09-28 |archive-url=https://web.archive.org/web/20090928131927/http://www.hindu.com/2006/08/07/stories/2006080716740300.htm |url-status=dead }}</ref> ಇದು ಮಂಗಳೂರಿನಲ್ಲಿದೆ. ಇದರ ಜೊತೆಗೆ ಫುಟ್ ಬಾಲ್ ಮತ್ತು ಚೆಸ್(ಚದುರಂಗ)ಗಳೂ ಇಲ್ಲಿನ ಇತರ ಜನಪ್ರಿಯ ಕ್ರೀಡೆಗಳಾಗಿವೆ. ಮಂಗಳೂರು 'ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಕೂಟ'ದ ಕೇಂದ್ರಾಲಯವಾಗಿದ್ದು, ಇಲ್ಲಿ ೨ 'ಅಖಿಲ ಭಾರತ ಮುಕ್ತ ಚೆಸ್ ಪಂದ್ಯಾಟ'ಗಳು ನಡೆದಿವೆ.<ref>{{cite web |url=http://www.karnatakachess.com/recent.shtml |title=Recent Tournaments |accessdate=2008-07-22 |publisher=United Karnataka Chess Association}}</ref><ref>{{cite web |url=http://mangalorean.com/news.php?newsid=47176&newstype=local |title=Mangalore: All India Fide Rated Open Chess Tournament takes off |accessdate=2008-07-25 |publisher=Mangalorean.Com |archive-date=2007-12-24 |archive-url=https://web.archive.org/web/20071224141912/http://mangalorean.com/news.php?newstype=local&newsid=47176 |url-status=dead }}</ref><ref>{{cite web |url=http://mangalorean.com/news.php?newsid=81429&newstype=local |title=All India chess tourney in Mangalore from July 19 |accessdate=2008-07-25 |publisher=Mangalorean.Com |archive-date=2011-07-14 |archive-url=https://web.archive.org/web/20110714030754/http://mangalorean.com/news.php?newsid=81429&newstype=local |url-status=dead }}</ref> ಇತರ ಕ್ರೀಡೆಗಳಾದ ''ಟೆನ್ನಿಸ್'', ''ಬಿಲ್ಲಿಯರ್ಡ್ಸ್'',''ಸ್ಕ್ವಾಷ್'', ''ಬ್ಯಾಡ್ಮಿಂಟನ್'', ''ಟೇಬಲ್ ಟೆನ್ನಿಸ್'' ಹಾಗೂ ''ಗೋಲ್ಫ್''ಗಳು ಇಲ್ಲಿನ ಅನೇಕ ಕ್ಲಬ್ ಹಾಗೂ ಜಿಮ್ಖಾನಗಳಲ್ಲಿ ಆಡಲ್ಪಡುತ್ತವೆ. == ಮಾಧ್ಯಮ == [[ಚಿತ್ರ:AIR FM Tower Mangalore 0203.jpg|200px|thumb|right|[[ಕದ್ರಿ|ಕದ್ರಿಯಲ್ಲಿರುವ]] 'ಆಲ್ ಇಂಡಿಯಾ ರೇಡಿಯೋ'ದ ಪ್ರಸಾರ ಗೋಪುರ]] 'ದ ಹಿಂದು', 'ಡೆಕ್ಕನ್ ಹೆರಾಲ್ಡ್', 'ಟೈಮ್ಸ್ ಆಫ್ ಇಂಡಿಯಾ' ಹಾಗೂ 'ಇಂಡಿಯನ್ ಎಕ್ಸ್ ಪ್ರೆಸ್'ಗಳಂತಹ ಪ್ರಮುಖ ರಾಷ್ಟ್ರೀಯ 'ದ ಹಿಂದು', 'ಡೆಕ್ಕನ್ ಹೆರಾಲ್ಡ್', 'ಟೈಮ್ಸ್ ಆಫ್ ಇಂಡಿಯಾ' ಹಾಗೂ 'ಇಂಡಿಯನ್ ಎಕ್ಸ್ ಪ್ರೆಸ್'ಗಳಂತಹ ಪ್ರಮುಖ ರಾಷ್ಟ್ರೀಯ [[ಆಂಗ್ಲ]] ದೈನಿಕಗಳು ಮಂಗಳೂರಿನ ಸ್ಥಳೀಯ ಸಂಪುಟಗಳನ್ನು ಪ್ರಕಟಿಸುತ್ತವೆ. ''ಮಡಿಪು'', ''ಮೊಗವೀರ'', ''ಸಂಪರ್ಕ'' ಹಾಗೂ ''ಸಫಲ''ಗಳು ಮಂಗಳೂರಿನ ಜನಪ್ರಿಯ [[ತುಳು]] ನಿಯತಕಾಲಿಕೆಗಳು.<ref>{{cite news |url=http://www.deccanherald.com/Content/Jul192007/district2007071913749.asp |title='Madipu' literary competitions |date=[[2007-07-19]] |accessdate= 2008-01-18 |publisher=[[Deccan Herald]]}}</ref> ''ರಾಕ್ಣೊ'', ''ದಿರ್ವೆಂ'',``ಸೆವಕ್'', ``ನಮಾನ್ ಬಾಳೊಕ್ ಜೆಜು''ಇತ್ಯಾದಿ ನಗರದಿಂದ ಪ್ರಕಟವಾಗುವ ಪ್ರಸಿದ್ಧ ಕೊಂಕಣಿ ಭಾಷೆಯ ಪತ್ರಿಕೆಗಳು. [[ಬ್ಯಾರಿ]] ನಿಯತಕಾಲಿಕೆಗಳಾದ ''ಜ್ಯೋತಿ'' ಹಾಗೂ ''ಸ್ವತಂತ್ರ ಭಾರತ''ಗಳು ಕೂಡಾ ಮಂಗಳೂರಿನಿಂದ ಪ್ರಕಟಗೊಳ್ಳುತ್ತವೆ. [[ಕನ್ನಡ]] ಪತ್ರಿಕೆಗಳಲ್ಲಿ ''ಉದಯವಾಣಿ'', ವಿಜಯವಾಣಿ", ಹೊಸದಿಗಂತ",''ವಿಜಯ ಕರ್ನಾಟಕ'', ''ಪ್ರಜಾವಾಣಿ'', ''ಕನ್ನಡ ಪ್ರಭ'' ಹಾಗೂ ''ವಾರ್ತಾಭಾರತಿ''ಗಳು ಹೆಚ್ಚು ಜನಪ್ರಿಯ. ಸಂಜೆ ಪತ್ರಿಕೆಗಳಾದ ''ಕರಾವಳಿ ಅಲೆ'', ''ಮಂಗಳೂರು ಮಿತ್ರ'', ''ಸಂಜೆವಾಣಿ'' ಹಾಗೂ ''ಜಯಕಿರಣ''ಗಳು ಕೂಡಾ ನಗರದಲ್ಲಿ ಪ್ರಕಟಗೊಳ್ಳುತ್ತವೆ. [[ಕನ್ನಡ|ಕನ್ನಡದ]] ಪ್ರಪ್ರಥಮ ಸಮಾಚಾರ ಪತ್ರಿಕೆಯಾದ [[ಮಂಗಳೂರು ಸಮಾಚಾರ (ಕನ್ನಡ ಸಮಾಚಾರ)|ಮಂಗಳೂರು ಸಮಾಚಾರ]]ವು ೧೮೪೩ರಲ್ಲಿ ಮಂಗಳೂರಿನಿಂದ ಪ್ರಕಟಿಸಲ್ಪಟ್ಟಿತು.<ref>{{cite news |url=http://www.deccanherald.com/archives/jan182004/artic6.asp |title=Herr Kannada |date=[[2004-01-18]] |accessdate=2008-01-18 |publisher=[[Deccan Herald]]}}</ref> ರಾಜ್ಯ ಸರಕಾರದಿಂದ ಚಲಾಯಿತ [[ದೂರದರ್ಶನ]] ಪ್ರಸಾರವು ರಾಷ್ಟ್ರೀಯ ಹಾಗೂ ಸ್ಥಳೀಯ ವರದಿಗಳರಡನ್ನೂ ಒದಗಿಸುತ್ತದೆ. ಖಾಸಗಿ ಕೇಬಲ್ ಟಿ.ವಿ.ಯ ವಿತರಕರು ಹಲವು ಕೇಬಲ್ ಚಾನೆಲ್ ಗಳನ್ನು ಪ್ರಸಾರ ಮಾಡುತ್ತಾರೆ. ಮಂಗಳೂರು ಪ್ರಸ್ತುತವಾಗಿ 'ಕಂಡೀಷನಲ್ ಆಕ್ಸೆಸ್ ಸಿಸ್ಟಮ್' (CAS) ಕೆಳಗೆ ಬರದಿದ್ದರೂ, ವಿ೪ ಮೀಡಿಯಾವು ಮಂಗಳೂರಿನ ದೂರದರ್ಶನ ವೀಕ್ಷಕರಿಗೆ ಸಿ.ಎ.ಎಸ್ ಅನ್ನು ಭವಿಷ್ಯದಲ್ಲಿ ಒದಗಿಸುವ ಯೋಜನೆಯನ್ನು ಈಗಾಗಲೇ ಆರಂಭಿಸಿದೆ.<ref>{{cite web |url=http://www.mangalorean.com/news.php?newsid=61578&newstype=local |title=Mangalore: Channel V4 to offer Conditional Access system |accessdate=2008-01-24 |publisher=Mangalorean.Com |archive-date=2012-02-05 |archive-url=https://www.webcitation.org/query?url=http%3A%2F%2Fwww.mangalorean.com%2Fnews.php%3Fnewsid%3D61578%26newstype%3Dlocal&date=2012-02-05 |url-status=dead }}</ref> ಹೊಸದಾಗಿದ್ದರೂ 'ಡಿಶ್ ಟಿ.ವಿ' ಹಾಗೂ 'ಟಾಟಾ ಸ್ಕೈ'ಗಳ ಮೂಲಕ 'ಡೈರೆಕ್ಟ್ ಟು ಹೋಮ್'(DTH) ಸೇವೆಗಳು ಮಂಗಳೂರಿನಲ್ಲಿ ಲಭ್ಯವಿವೆ.<ref>{{cite news |url= http://www.hindu.com/2005/03/19/stories/2005031912050300.htm |title= Good response for DTH in Mangalore |date= [[2005-03-19]] |accessdate= 2008-01-21 |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ERr3XGO?url=http://www.hindu.com/2005/03/19/stories/2005031912050300.htm |url-status= dead }}</ref> 'ಆಲ್ ಇಂಡಿಯಾ ರೇಡಿಯೋ'ವು [[ಕದ್ರಿ|ಕದ್ರಿಯಲ್ಲಿ]] ಸ್ಟುಡಿಯೋವನ್ನು ಹೊಂದಿದ್ದು, ನಿಗದಿತ ಸಮಯದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ''ರೇಡಿಯೋ ಮಿರ್ಚಿ ೯೮.೩ ಎಫ್.ಎಮ್'', ''ಬಿಗ್ ೯೨.೭ ಎಫ್.ಎಮ್'',<ref>{{cite news |url=http://www.medianewsline.com/news/119/ARTICLE/1796/2007-12-05.html |title=BIG FM Launches Station in Mangalore |date=[[2007-12-05]] |accessdate=2008-07-05 |publisher=Media Newsline}}</ref> ''ಸುಪರ್ ಹಿಟ್ಸ್ ೯೩.೫ ಎಫ್.ಎಮ್'' ಹಾಗೂ ''೯೪.೩ ಸೆಂಚುರಿ ಎಫ್. ಎಮ್''<ref>{{cite web |url=http://www.hindu.com/2007/11/23/stories/2007112350640200.htm |title=It’s time to swing to hits from FM channels |author=Govind D. Belgaumkar |date=[[2007-11-23]] |accessdate=2008-07-05 |publisher=[[ದಿ ಹಿಂದೂ]] |archive-date=2012-02-05 |archive-url=https://www.webcitation.org/65EIm16Ft?url=http://www.hindu.com/2007/11/23/stories/2007112350640200.htm |url-status=dead }}</ref> ಇಲ್ಲಿನ ಖಾಸಗಿ ಎಫ್.ಎಮ್ ಚಾನೆಲ್ಲುಗಳು. ಮಂಗಳೂರು 'ತುಳು ಚಿತ್ರರಂಗ'ಕ್ಕೆ ತವರಾಗಿದೆ. ೩೧ ಸಿನೆಮಾಗಳ ಸೂಚಿಯನ್ನು ಹೊಂದಿರುವ ಇದು, ವರ್ಷಕ್ಕೆ ಸರಾಸರಿಯಾಗಿ ಒಂದು ಸಿನೆಮಾವನ್ನು ಹೊರತರುತ್ತಿತ್ತು. ಇದೀಗ ತಿಂಗಳಿಗೆ ಸರಾಸರಿಯಾಗಿ ಒಂದಕ್ಕಿಂತಲೂ ಅಧಿಕ ತುಳು ಸಿನಿಮಾಗಳನ್ನು ಹೊರತರುತ್ತಿದೆ.''ಕಡಲ ಮಗೆ'' , ''ಬಿರ್ಸೆ'' ಹಾಗೂ ''ಸುದ್ದ''ರಂಬಾ ರೂಟಿ,ಬಣ್ಣ ಬಣ್ಣದ ಬದುಕು,ರಂಗ್ ರಂಗ್ದ ದಿಬ್ಬಣ, ಸೂಂಬೆ ಇತ್ತೀಚಿಗಿನ ಕೆಲವು ಪ್ರಸಿದ್ಧ [[ತುಳು]] ಸಿನೆಮಾಗಳು. ಸಾಮಾನ್ಯವಾಗಿ ಪುರಭವನದಲ್ಲಿ ನಡೆಯುವ ತುಳು ನಾಟಕಗಳು ಕೂಡಾ ಮಂಗಳೂರಿನಲ್ಲಿ ತುಂಬಾ ಜನಪ್ರಿಯವಾಗಿವೆ. ತುಳು ಚಿತ್ರರಂಗಕ್ಕೆ ೩೫ ವರ್ಷ ತುಂಬಿದ ಸಂದರ್ಭದಲ್ಲಿ ೨೦೦೬ ರಲ್ಲಿ ಮಂಗಳೂರಿನಲ್ಲಿ [[ತುಳು]] ಫಿಲ್ಮ್ ಫೆಸ್ಟಿವಲ್ ಅನ್ನು ಆಯೋಜಿಸಲಾಗಿತ್ತು.<ref name="FF">{{cite news |url= http://www.hindu.com/2006/02/23/stories/2006022315050300.htm |title= Tulu film festival |accessdate= 2008-01-19 |date= [[2006-02-23]] |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65EItZHf1?url=http://www.hindu.com/2006/02/23/stories/2006022315050300.htm |url-status= dead }}</ref> ಮಂಗಳೂರಿನಲ್ಲಿ ಕೆಲವು [[ಕೊಂಕಣಿ]] ಸಿನೆಮಾಗಳನ್ನೂ ಚಿತ್ರೀಕರಿಸಲಾಗಿದ್ದು, ಇದು 'ಕೊಂಕಣಿ ಚಿತ್ರರಂಗ'ಕ್ಕೂ ತನ್ನ ಕೊಡುಗೆಯನ್ನು ಸಲ್ಲಿಸಿದೆ. == ಸಾರಿಗೆ == [[ಚಿತ್ರ:MangaloreNantoorCross 0172.jpg|200px|thumb|right|ನಗರದಲ್ಲಿ ನಂತೂರ್ ಕ್ರಾಸಿನ ಮೂಲಕ ಹಾದು ಹೋಗುತ್ತಿರುವ ರಾಷ್ಟ್ರೀಯ ಹೆದ್ದಾರಿ ೧೭]] [[ಚಿತ್ರ:The bhogi in red.....jpg|200px|thumb|[[ನೇತ್ರಾವತಿ]] ಸೇತುವೆಯು ಮಂಗಳೂರಿಗೆ ಪ್ರವೇಶ ದ್ವಾರದಂತಿದೆ]] ಮಂಗಳೂರಿನ ಸ್ಥಾನವು ಅದನ್ನು ಎಲ್ಲಾ ರೀತಿಯ ಸಾರಿಗೆಗಳ ಮೂಲಕವೂ ಸುಲಭವಾಗಿ ತಲುಪುವಂತೆ ಮಾಡಿದೆ. ಮಂಗಳೂರಿನ ಸಾರಿಗೆ ವ್ಯವಸ್ಥೆಯು ಖಾಸಗಿ ಬಸ್ಸುಗಳು, ಕೆ.ಎಸ್.ಆರ್.ಟಿ.ಸಿ ಬಸ್ಸುಗಳು, ರೈಲು, ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳನ್ನು ಒಳಗೊಂಡಿದೆ. ಮೂರು ಮಂಗಳೂರಿನ ಸ್ಥಾನವು ಅದನ್ನು ಎಲ್ಲಾ ರೀತಿಯ ಸಾರಿಗೆಗಳ ಮೂಲಕವೂ ಸುಲಭವಾಗಿ ತಲುಪುವಂತೆ ಮಾಡಿದೆ. ಮಂಗಳೂರಿನ ಸಾರಿಗೆ ವ್ಯವಸ್ಥೆಯು ಖಾಸಗಿ ಬಸ್ಸುಗಳು, ಕೆ.ಎಸ್.ಆರ್.ಟಿ.ಸಿ ಬಸ್ಸುಗಳು, ರೈಲು, ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳನ್ನು ಒಳಗೊಂಡಿದೆ. ಮೂರು [[ಭಾರತದ ರಾಷ್ಟ್ರೀಯ ಹೆದ್ದಾರಿಗಳ ಪಟ್ಟಿ|ರಾಷ್ಟ್ರೀಯ ಹೆದ್ದಾರಿ]]ಗಳು ಮಂಗಳೂರಿನ ಮೂಲಕ ಹಾದು ಹೋಗುತ್ತವೆ, [[ಮಹಾರಾಷ್ಟ್ರ|ಮಹಾರಾಷ್ಟ್ರದ]] ಪಣ್ವೇಲ್ ನಿಂದ [[ಕೇರಳ|ಕೇರಳದ]] ಎಡಪಲ್ಲಿಯ ಹತ್ತಿರವಿರುವ ಕೊಡುಂಗಲ್ಲೂರ್ ಜಂಕ್ಷನ್ ವರೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ ೧೭, ಮಂಗಳೂರಿನ ಮೂಲಕ ಉತ್ತರ-ದಕ್ಷಿಣ ದಿಕ್ಕಿನಲ್ಲಿ ಹಾದು ಹೋಗುತ್ತದೆ. ರಾಷ್ಟ್ರೀಯ ಹೆದ್ದಾರಿ ೪೮ ಪೂರ್ವಕ್ಕೆ [[ಬೆಂಗಳೂರು|ಬೆಂಗಳೂರಿನತ್ತ]] ಸಾಗಿದರೆ ರಾಷ್ಟ್ರೀಯ ಹೆದ್ದಾರಿ ೧೩ ಈಶಾನ್ಯವಾಗಿ ಸೋಲಾಪುರಕ್ಕೆ ಸಾಗುತ್ತದೆ.<ref>{{cite web |url=http://www.nhai.org/Doc/project-offer/Highways.pdf |title=NH wise Details of NH in respect of Stretches entrusted to NHAI |format=[[Portable Document Format|PDF]] |accessdate=2008-07-04 |publisher=[[National Highways Authority of India]] (NHAI) |archive-date=2009-02-25 |archive-url=https://web.archive.org/web/20090225142615/http://www.nhai.org/Doc/project-offer/Highways.pdf |url-status=dead }}</ref> 'ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕರಣ'ವು ನವ ಮಂಗಳೂರು ಬಂದರನ್ನು [[ಸುರತ್ಕಲ್|ಸುರತ್ಕಲ್ಲಿಗೆ]] ಹಾಗೂ [[ಬಿ.ಸಿ ರೋಡ್]] ಜಂಕ್ಷನ್ ಗೆ ಸೇರಿಸುವ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುತ್ತಿದೆ. 'ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ'ಯ ''ಬಂದರು ಜೋಡಣೆ'' ಕಾರ್ಯಕ್ರಮದ ಅಧೀನದಲ್ಲಿ ಈ ಹೆದ್ದಾರಿಗಳ ೩೭.೫ ಕಿ.ಮೀ. ವ್ಯಾಪ್ತಿಯನ್ನು ದ್ವಿಪಥದಿಂದ ಚತುರ್ಪಥಕ್ಕೆ ಅಭಿವೃದ್ಧಿಪಡಿಸಲಾಗುವುದು.<ref>{{cite news | url=http://www.thehindubusinessline.com/2005/10/07/stories/2005100700631900.htm| date= [[2005-10-07]]| title= 4-lane road project in Mangalore likely to be completed in 30&nbsp;months| accessdate= 2006-10-13| publisher = [[Business Line|The Hindu Business Line]]}}</ref> ಮಂಗಳೂರಿನ ಸಿಟಿ ಬಸ್ ಸೇವೆಯನ್ನು ನಗರದ ಬಸ್ ಮಾಲೀಕರು ನಡೆಸುತ್ತಿದ್ದು, ಇದು ನಗರದ ಸರಹದ್ದಿನಲ್ಲಿ ಹಾಗೂ ನಗರದ ಹೊರಗೆಯೂ ಸೇವೆಯನ್ನು ಒದಗಿಸುತ್ತದೆ. ಎರಡು ರೀತಿಯ ಪ್ರತ್ಯೇಕ ಬಸ್ ಪಥಗಳಿದ್ದು, ಸಿಟಿ ಬಸ್ಸುಗಳು ನಗರದಲ್ಲೇ ತಿರುಗಾಡಿದರೆ ಅಂತರ್ ನಗರ ಪಥಗಳಲ್ಲಿ ಸರ್ವಿಸ್ ಹಾಗೂ ವೇಗದೂತ ಬಸ್ಸುಗಳು ಓಡಾಡುತ್ತವೆ. [[ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ|ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು]] ಮಂಗಳೂರಿನಿಂದ ರಾಜ್ಯದ ಇತರ ಭಾಗಗಳಿಗೆ ದೀರ್ಘಾವದಿ ಪ್ರಯಾಣದ ಬಸ್ಸುಗಳನ್ನು ನಡೆಸುತ್ತದೆ.<ref>{{cite web |url=http://ksrtc.in/ksrtc-fecility.htm |title=Profile of KSRTC |accessdate=2008-07-04 |publisher=[[Karnataka State Road Transport Corporation]] (KSRTC) |archive-date=2008-07-03 |archive-url=https://web.archive.org/web/20080703125154/http://ksrtc.in/ksrtc-fecility.htm |url-status=dead }}</ref> ''ದಕ್ಷಿಣ ಕನ್ನಡ ಬಸ್ ಓಪರೇಟರ್ಸ್ ಅಸೋಸಿಯೇಶನ್'' ಹಾಗೂ ''ಕೆನರಾ ಬಸ್ ಓಪರೇಟರ್ಸ್ ಅಸೋಸಿಯೇಶನ್''ಗಳು ಮಂಗಳೂರಿನಿಂದ ಬಸ್ ಸೇವೆಯನ್ನು ನಡೆಸುವ ಇತರ ಪ್ರಮುಖ ಸಂಸ್ಥೆಗಳು.<ref>{{cite news |url= http://www.hindu.com/2006/03/06/stories/2006030616460300.htm |title= Transport operators in district vie for routes |date= [[2006-03-06]] |accessdate= 2008-06-16 |publisher= [[ದಿ ಹಿಂದೂ]] |archive-date= 2011-06-29 |archive-url= https://web.archive.org/web/20110629051245/http://www.hindu.com/2006/03/06/stories/2006030616460300.htm |url-status= dead }}</ref> ಈ ಬಸ್ಸುಗಳು ಸಾಮಾನ್ಯವಾಗಿ ಮಂಗಳೂರು ಬಸ್ ನಿಲ್ದಾಣದಿಂದ ಓಡಾಡುತ್ತವೆ. ಬಿಳಿ ಬಣ್ಣದ ಟ್ಯಾಕ್ಸಿಗಳು ಕೂಡಾ ನಗರದ ಬಹುತೇಕ ಭಾಗಗಳನ್ನು ಪಯಣಿಸುತ್ತವೆ. ಆಟೋ ರಿಕ್ಷಾಗಳು ಇನ್ನೊಂದು ರೀತಿಯ ಸ್ಥಳೀಯ ಸಾರಿಗೆಯಾಗಿದೆ. ರೈಲು ಸಂಪರ್ಕವು ೧೯೦೭ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಗೊಂಡಿತು. ಮಂಗಳೂರು [[ಭಾರತ|ಭಾರತದ]] ಅತ್ಯಂತ ದೀರ್ಘ ರೈಲು ಪಥದ ಆರಂಭ ಸ್ಥಳವೂ ಆಗಿತ್ತು. ನಗರವು ಎರಡು ರೈಲು ನಿಲ್ದಾಣಗಳನ್ನು ಹೊಂದಿದೆ - ಮಂಗಳೂರು ಸೆಂಟ್ರಲ್(ಹಂಪನ್ ಕಟ್ಟೆ) ಹಾಗೂ ಮಂಗಳೂರು ಜಂಕ್ಷನ್(ಕಂಕನಾಡಿ).<ref>{{cite news |url=http://www.hindu.com/2007/11/08/stories/2007110854800400.htm |title=Name changed |date=[[2007-11-08]] |accessdate=2008-07-05 |publisher=[[ದಿ ಹಿಂದೂ]] |archive-date=2007-11-10 |archive-url=https://web.archive.org/web/20071110225303/http://www.hindu.com/2007/11/08/stories/2007110854800400.htm |url-status=dead }}</ref> [[ಪಶ್ಚಿಮ ಘಟ್ಟ|ಪಶ್ಚಿಮ ಘಟ್ಟಗಳ]] ಮೂಲಕ ನಿರ್ಮಿಸಿರುವ ''ಮೀಟರ್ ಗೇಜ್'' ರೈಲ್ವೆ ಹಳಿಯು ಮಂಗಳೂರನ್ನು [[ಹಾಸನ|ಹಾಸನದೊಂದಿಗೆ]] ಜೋಡಿಸುತ್ತದೆ. ಮಂಗಳೂರನ್ನು [[ಬೆಂಗಳೂರು|ಬೆಂಗಳೂರಿಗೆ]] ಜೋಡಿಸುವ ''ಬ್ರೋಡ್ ಗೇಜ್'' ರೈಲ್ವೆ ಹಳಿಯು ೨೦೦೬ರ ಮೇಯಲ್ಲಿ ಸರಕು ಸಾಗಣೆಗೆ ತೆರಯಲ್ಪಟ್ಟಿತು.<ref>{{cite news| url = http://www.thehindubusinessline.com/2006/05/06/stories/2006050601880700.htm| date = [[2006-05-06]] |title = Mangalore -Hassan rail line open for freight traffic| accessdate = 2006-10-13| publisher = [[Business Line|The Hindu Business Line]]}}</ref> ಮಂಗಳೂರು [[ದಕ್ಷಿಣ ರೈಲ್ವೆ|ದಕ್ಷಿಣ ರೈಲ್ವೆಯ]] ಮೂಲಕ [[ಚೆನ್ನೈ|ಚೆನ್ನೈಗೂ]], [[ಕೊಂಕಣ್ ರೈಲ್ವೆ|ಕೊಂಕಣ್ ರೈಲ್ವೆಯ]] ಮೂಲಕ [[ಮುಂಬಯಿ|ಮುಂಬಯಿಗೂ]] ಸಂಪರ್ಕವನ್ನು ಹೊಂದಿದೆ.<ref>{{cite web |url= http://www.konkanrailway.com/website/ehtm/intro1.pdf |title= The Beginning |format= [[Portable Document Format|PDF]] |accessdate= 2008-04-16 |publisher= [[Konkan Railway|Konkan Railway Corporation Limited]] }}{{Dead link|date=ಸೆಪ್ಟೆಂಬರ್ 2021 |bot=InternetArchiveBot |fix-attempted=yes }}</ref> [[ಚಿತ್ರ:Mangalore Harbour entrance 0452.jpg|thumb|200px|right|ನವ ಮಂಗಳೂರು ಬಂದರಿನ ಸಮುದ್ರ ದ್ವಾರ. ನವ ಮಂಗಳೂರು ಬಂದರು [[ಭಾರತ|ಭಾರತದ]] ೯ನೇ ಅತಿ ದೊಡ್ಡ ಸರಕು ನಿರ್ವಹಣಾ ಬಂದರಾಗಿದೆ.]] 'ಮಂಗಳೂರು ರೇವು' ನೌಕಾಯಾನ ಹಾಗೂ ಸರಕು ಸಂಗ್ರಹಣೆಯಲ್ಲಿ ತೊಡಗಿದ್ದು, 'ನವ ಮಂಗಳೂರು ಬಂದರು' ಶುಷ್ಕ, ಸಗಟು ಹಾಗೂ ದ್ರವರೂಪದ ಸರಕುಗಳನ್ನು ನಿರ್ವಹಿಸುತ್ತದೆ. 'ಪೆಟ್ರೋಲಿಯಂ ಆಯಿಲ್ ಲುಬ್ರಿಕೆಂಟ್ಸ್', 'ಕಚ್ಚಾ ಉತ್ಪನ್ನಗಳು' ಹಾಗೂ 'ಎಲ್.ಪಿ.ಜಿ ಧಾರಕ'ಗಳನ್ನು ನಿರ್ವಹಿಸಲು ಕೂಡಾ ನವ ಮಂಗಳೂರು ಬಂದರು ಸುವ್ಯವಸ್ಥಿತವಾಗಿದೆ. ಇದು 'ಮಂಗಳೂರು ರೇವು' ನೌಕಾಯಾನ ಹಾಗೂ ಸರಕು ಸಂಗ್ರಹಣೆಯಲ್ಲಿ ತೊಡಗಿದ್ದು, 'ನವ ಮಂಗಳೂರು ಬಂದರು' ಶುಷ್ಕ, ಸಗಟು ಹಾಗೂ ದ್ರವರೂಪದ ಸರಕುಗಳನ್ನು ನಿರ್ವಹಿಸುತ್ತದೆ. 'ಪೆಟ್ರೋಲಿಯಂ ಆಯಿಲ್ ಲುಬ್ರಿಕೆಂಟ್ಸ್', 'ಕಚ್ಚಾ ಉತ್ಪನ್ನಗಳು' ಹಾಗೂ 'ಎಲ್.ಪಿ.ಜಿ ಧಾರಕ'ಗಳನ್ನು ನಿರ್ವಹಿಸಲು ಕೂಡಾ ನವ ಮಂಗಳೂರು ಬಂದರು ಸುವ್ಯವಸ್ಥಿತವಾಗಿದೆ. ಇದು [[ತಟ ರಕ್ಷಣಾ ಪಡೆ|ತಟ ರಕ್ಷಣಾ ಪಡೆಯ]] ನೆಲೆಯೂ ಆಗಿದೆ. ಈ ಕೃತಕ ಬಂದರು ಸರಕು ನಿರ್ವಹಣೆಯಲ್ಲಿ [[ಭಾರತ|ಭಾರತದ]] ೯ನೇ ಅತಿ ದೊಡ್ಡ ರೇವಾಗಿದ್ದು, [[ಕರ್ನಾಟಕ|ಕರ್ನಾಟಕದ]] ಏಕಮಾತ್ರ ಬೃಹತ್ ಬಂದರಾಗಿದೆ.<ref>{{cite web| url = http://www.newmangalore-port.com/default.asp?channelid=2759&city=PORT | title=New Mangalore Port Trust (NMPT) |publisher=[[New Mangalore Port]] | accessdate=2006-10-13}}</ref> [[ಬಜ್ಪೆ]] ಸಮೀಪದಲ್ಲಿರುವ [[ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ|ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು]] ನಗರ ಕೇಂದ್ರದಿಂದ ಈಶಾನ್ಯಕ್ಕೆ ೨೦ ಕಿ.ಮೀ. ದೂರದಲ್ಲಿದೆ. ಇದು ಅಂತರಾಷ್ಟ್ರೀಯ ವಿಮಾನಗಳನ್ನು ನಡೆಸುವ [[ಕರ್ನಾಟಕ|ಕರ್ನಾಟಕದ]] ಎರಡನೇ ವಿಮಾನ ನಿಲ್ದಾಣವಾಗಿದೆ. ದಿನಕ್ಕೆ ಸರಾಸರಿ ೨೦ಕ್ಕಿಂತಲೂ ಹೆಚ್ಚು ವಿಮಾನಗಳು ವಾರಕ್ಕೆ ೭,೪೯೪ ಕ್ಕಿಂತಲೂ ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ಯುತ್ತವೆ.<ref>{{cite news |url= http://www.thehindubusinessline.com/2006/10/04/stories/2006100403880900.htm |title=Intl services begin at Mangalore airport |date=[[2006-10-04]] |accessdate= 2008-02-21 |publisher= [[Business Line|The Hindu Business Line]]}}</ref> == ಸೇವಾ ಸೌಲಭ್ಯಗಳು == [[ಚಿತ್ರ:Kadripark043.jpg|200px|thumb|right|ಮಂಗಳೂರಿನಲ್ಲಿರುವ [[ಕದ್ರಿ]] ಉದ್ಯಾನವನ]] ಮಂಗಳೂರಿನಲ್ಲಿ ವಿದ್ಯುಚ್ಛಕ್ತಿ ಸೌಲಭ್ಯವನ್ನು ''ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ'' ನಿಯಂತ್ರಿಸುತ್ತಿದ್ದು, ''ಮಂಗಳೂರು ವಿದ್ಯುತ್ ಸರಬರಾಜು ಕಂಪನಿ''ಯು ಇದರ ವಿತರಣೆಯ ಕಾರ್ಯವನ್ನು ನಿರ್ವಹಿಸುತ್ತದೆ.<ref>{{cite web |url=http://www.kptcl.com/kptclaboutus.htm |title=About Us |accessdate=2008-07-03 |publisher=[[Karnataka Power Transmission Corporation Limited]] (KPTCL) |archive-date=2008-06-19 |archive-url=https://web.archive.org/web/20080619235520/http://www.kptcl.com/kptclaboutus.htm |url-status=dead }}</ref><ref>{{cite web |url=http://www.mesco.in/aboutus/index.asp |title=About Us |accessdate=2008-04-03 |publisher=[[Mangalore Electricity Supply Company]] (MESCOM)}}</ref> ಬೇಸಿಗೆಯಲ್ಲಿ ಅತಿಯಾದ ವಿದ್ಯುತ್ ಬೇಡಿಕೆಯಿಂದಾಗಿ ನಿಗದಿತ ಹಾಗೂ ಅನಿಗದಿತ ವಿದ್ಯುತ್ ವ್ಯತ್ಯಯಗಳು ಮಂಗಳೂರಿನಲ್ಲಿ ಸಾಮನ್ಯವಾಗಿದೆ.<ref>{{cite news |url=http://www.hinduonnet.com/businessline/2003/02/05/stories/2003020500611700.htm |title=Unscheduled load-shedding may be inevitable: Mescom |date=[[2003-02-05]] |accessdate=2008-07-03 |publisher=[[Business Line|The Hindu Business Line]] |archive-date=2009-01-10 |archive-url=https://web.archive.org/web/20090110230243/http://www.hinduonnet.com/businessline/2003/02/05/stories/2003020500611700.htm |url-status=dead }}</ref> ಪ್ರಮುಖ ಉದ್ಯಮಗಳಾದ 'ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್' ಹಾಗೂ 'ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್' ತಮ್ಮದೇ ಆದ ಸ್ವಂತ ವಿದ್ಯುತ್ ಸ್ಥಾವರಗಳನ್ನು ಹೊಂದಿವೆ.<ref>{{cite web |url=http://www.mrpl.co.in/downloads/sep06_06_pmc.pdf |format=[[Portable Document Format|PDF]] |title=Mangalore Refinery and Petrochemicals Ltd. (A Subsidiary of Oil and Natural gas Corporation Ltd.) |accessdate=2008-07-03 |publisher=[[MRPL|Mangalore Refinery and Petrochemicals (MRPL)]] |archive-date=2008-10-03 |archive-url=https://web.archive.org/web/20081003062750/http://www.mrpl.co.in/downloads/sep06_06_pmc.pdf |url-status=dead }}</ref><ref>{{cite web |url=http://www.mangalorechemicals.com/operations_Infrastructure.asp |title=Infrastructure |accessdate=2008-07-03 |publisher=[[Mangalore Chemicals & Fertilizers]] (MCF)}}</ref> ಮಂಗಳೂರು ಮಹಾನಗರ ಪಾಲಿಕೆಯು ನಗರಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುತ್ತದೆ. ಮಂಗಳೂರಿನ ಸಮೀಪದ [[ತುಂಬೆ|ತುಂಬೆಯಲ್ಲಿ]] [[ನೇತ್ರಾವತಿ]] ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಅಣೆಕಟ್ಟೆಯಿಂದ ನಗರದ ನೀರಿನ ಬೇಡಿಕೆಯನ್ನು ಪೂರೈಸಲಾಗುತ್ತದೆ.<ref>{{cite news |url=http://www.thehindubusinessline.com/2005/04/21/stories/2005042101271900.htm |title=No funds crunch to tackle water scarcity in Dakshina Kannada |date=[[2005-04-21]] |accessdate=2008-04-05 |publisher=[[Business Line|The Hindu Business Line]]}}</ref><ref>{{cite journal |url=http://www.duraline.in/newsletter/Q4%202004%20Newsletter.pdf |pages=1 |issue=October – December 2004 |title=Karnataka Coastal Project |accessdate=2008-07-27 |publisher=Duraline Pipes Learning Centre |archive-date=2006-01-12 |archive-url=https://web.archive.org/web/20060112065425/http://www.duraline.in/newsletter/Q4%202004%20Newsletter.pdf |url-status=dead }}</ref> ಮಂಗಳೂರಿನಲ್ಲಿ ಸುರಕ್ಷಿತ ನೀರು ಸರಬರಾಜು ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಹಾಗೂ ಸರಕು ವಿತರಣಾ ವ್ಯವಸ್ಥೆಯಲ್ಲಿರುವ ಸೋರಿಕೆ ಹಾಗೂ ಹಾನಿಗಳನ್ನು ಕಡಿಮೆ ಮಾಡಲು ''ಕರ್ನಾಟಕ ಅರ್ಬನ್ ಡೆವಲಪ್ಮೆಂಟ್ ಆಂಡ್ ಕೋಸ್ಟಲ್ ಎನ್ವೈರ್ನ್ಮೆಂಟ್ ಮ್ಯಾನೇಜ್ಮೆಂಟ್ ಪ್ರೊಜೆಕ್ಟ್'' ಗುರಿನಿರತವಾಗಿದೆ. 'ಪಿಲಿಕುಳ ನಿಸರ್ಗಧಾಮ',<ref>{{cite web |url=http://www.pilikula.com/index.php?slno=90&pg=1 |title=About Place |accessdate=2008-07-03 |publisher=[[Pilikula Nisargadhama]] |archive-date=2008-06-13 |archive-url=https://web.archive.org/web/20080613164732/http://www.pilikula.com/index.php?slno=90&pg=1 |url-status=dead }}</ref> ಕದ್ರಿಯಲ್ಲಿರುವ 'ಕದ್ರಿ ಉದ್ಯಾನವನ', 'ಟ್ಯಾಗೋರ್ ಪಾರ್ಕ್', ಗಾಂಧಿನಗರದಲ್ಲಿರುವ 'ಗಾಂಧಿ ಪಾರ್ಕ್',<ref>{{cite news |url =http://timesofindia.indiatimes.com/articleshow/170491.cms |title=Gandhi Nagar park gets a new lease of life |date=[[2003-09-07]] |accessdate=2008-03-26 |publisher=[[ದಿ ಟೈಮ್ಸ್ ಆಫ್‌ ಇಂಡಿಯಾ]]}}</ref> ನೆಹರು ಮೈದಾನದ ಸಮೀಪವಿರುವ 'ಕಾರ್ಪೋರೇಷನ್ ಬ್ಯಾಂಕ್ ಪಾರ್ಕ್' ಮಂಗಳೂರಿನಲ್ಲಿರುವ ಪ್ರಮುಖ ಉದ್ಯಾನವನಗಳು. == ನಗರದ ಸುತ್ತ ಮುತ್ತ == ಮಂಗಳೂರು ನಗರದ ಸುತ್ತ ಮುತ್ತ ಅನೇಕ ಸುಂದರ ಪ್ರೇಕ್ಷಣೀಯ ಸ್ಥಳಗಳಿವೆ. * '''ಮಂಗಳಾದೇವಿ ದೇವಾಲಯ''': ನಗರದ ಹೃದಯ ಭಾಗದಲ್ಲಿರುವ ಶ್ರೀ ಮಂಗಳಾದೇವಿ ದೇಗುಲವು ಮಂಗಳೂರಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಮಂಗಳೂರಿಗೆ ಆ ಹೆಸರು ಬರಲು ಕಾರಣವೇ ಮಂಗಳಾದೇವಿಯ ದೇವಸ್ಥಾನ ಎಂಬ ನಂಬಿಕೆಯೂ ಇದೆ. * '''ಕದ್ರಿ ದೇವಸ್ಥಾನ''': ನಗರದ ಮಧ್ಯ ಭಾಗದಿಂದ ಸುಮಾರು ೫ ಕಿ.ಮೀ. ದೂರದಲ್ಲಿದೆ ಮತ್ತೊಂದು ಇತಿಹಾಸ ಪ್ರಸಿದ್ಧ ದೇವಸ್ಥಾನ, ಅದುವೇ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ. ಇಲ್ಲಿನ ಗೋಮುಖದಿಂದ ಸದಾಕಾಲವೂ ನೀರು ಹರಿದು ಬರುತ್ತಿರುತ್ತದೆ. ಈ ನೀರಿಗೆ ಔಷಧೀಯ ಗುಣವಿರುವುದಾಗಿ ನಂಬಿಕೆಯಿದೆ. ಅಲ್ಲದೇ ಇಲ್ಲಿ "ಪಾಂಡವ ಗುಹೆ" ಎಂದು ಕರೆಯಲ್ಪಡುವ ಗುಹೆಯೊಂದಿದ್ದು ಮಹಾಭಾರತದ ಕಾಲದಲ್ಲಿ ಪಾಂಡವರು ಇಲ್ಲಿ ಕೆಲವು ಕಾಲ ನೆಲೆಸಿದ್ದರು ಎಂಬ ಪ್ರತೀತಿಯೂ ಇದೆ. ದೇವಾಲಯದ ಆವರಣದಲ್ಲಿರುವ [[ಕಲ್ಯಾಣಿ|ಕಲ್ಯಾಣಿಯು]] ದೇವಾಲಯದ ಮಟ್ಟಕಿಂತಲೂ ಎತ್ತರದಲ್ಲಿರುವುದು ಈ ದೇವಾಲಯದ ಮತ್ತೊಂದು ವಿಶೇಷವಾಗಿದೆ. * '''ಸಂತ ಅಲೋಶಿಯಸ್ ಚರ್ಚ್ ಮತ್ತು ಕಾಲೇಜು''': ಸಂತ ಅಲೋಶಿಯಸ್ ಚರ್ಚ್ ಮಂಗಳೂರಿನ ಹಳೆಯ ಹಾಗೂ ಸುಂದರ ಚರ್ಚಗಳಲ್ಲೊಂದು. ಚರ್ಚ್ ನ ಒಳ ಗೋಡೆ ಮತ್ತು ಮೇಲ್ಛಾವಣಿಯ ಮೇಲೆ ಬಿಡಿಸಲಾಗಿರುವ ವರ್ಣಚಿತ್ರಗಳು ಅತ್ಯಾಕರ್ಷಕವಾಗಿದ್ದು ಈ ಚರ್ಚನ್ನು ಇನ್ನಷ್ಟು ಜನಪ್ರಿಯಗೊಳಿಸಿವೆ. ಇದಕ್ಕೆ ಹೊಣ್ದಿಕೊಂಡೇ ಇರುವ ಸಂತ ಅಲೋಶಿಯಸ್ ಕಾಲೇಜು ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲೊಂದು.ಇಟಲಿಯ ಕಲಾವಿದರು ಸ್ರೃಷ್ಟ್ಸಿಸಿದ ಈ ಕಲಾ ಚಿತ್ರಗಳು ಏಸುಕ್ರಿಸ್ತನ ಜೀವನ ಕಾಲದ ಪ್ರಮುಖ ಘಟನೆಗಳನ್ನು ಬಿಂಬಿಸುತ್ತವೆ. * '''ನವ ಮಂಗಳೂರು ಬಂದರು''':ಮಂಗಳೂರು ಕರ್ನಾಟಕದ ಪ್ರಮುಖ ಬಂದರು (ರೇವು) ಪಟ್ಟಣ. ೧೯೭೫ ರಲ್ಲಿ ಉದ್ಘಾಟನೆಗೊಂಡ ಈ ಬಂದರು ಇಂದು ಪ್ರಮುಖ ಆಮದು-ರಫ್ತು ಕೇಂದ್ರವಾಗಿ ರೂಪುಗೊಂಡಿದೆ. ದೇಶದ ೯ ನೇ ದೊಡ್ಡ ಬಂದರು ಎಂದೆನಿಸಿಕೊಂಡಿದೆ. ಕಚ್ಚಾ ತೈಲ, ನೈಸರ್ಗಿಕ ಅನಿಲ (LPG), ಅಡಿಗೆ ಎಣ್ಣೆ, ಮರ, ಕಬ್ಬಿಣದ ಅದಿರು, ಗ್ರಾನೈಟ್ ಕಲ್ಲುಗಳು ಇಲ್ಲಿಂದ ಆಮದು-ರಫ್ತುಗೊಳ್ಳೂವ ಪ್ರಮುಖ ಸರಕುಗಳು. ಪ್ರತಿದಿನವೂ ಹಲವಾರು ಹಡಗುಗಳು ಈ ಬಂದರಿಗೆ ಬರುತ್ತವೆ. ಹಾಗಾಗಿ ಮಂಗಳೂರಿನ ನೋಡಲೇ ಬೇಕಾದ ಸ್ಥಳಗಳಲ್ಲಿ ಇದೂ ಕೂಡಾ ಒಂದಾಗಿ ಮಾರ್ಪಟ್ಟಿದೆ. * '''ಉಳ್ಳಾಲ ಸಯ್ಯದ್ ಮದನಿ ದರ್ಗಾ ಶರೀಫ್''':ನಗರ ಮಧ್ಯದಿಂದ ೧೫ ಕಿ.ಮೀ ದೂರದಲ್ಲಿರುವ ಸಯ್ಯಿದ್ ಮದನಿ ದರ್ಗಾ ಶರೀಫ್ ದಕ್ಷಿಣ ಭಾರತದಲ್ಲೇ ಪ್ರಮುಖ ಮುಸ್ಲಿಂ ತೀರ್ಥಕೇಂದ್ರ. ಪ್ರಮುಖ ಸೂಫಿ ಸಂತರೂ ಪವಾಡಪುರುಷರೂ ಆದ ಸಯ್ಯಿದ್ ಮದನಿ (ರ) ರ ಮಖ್ಬರ ಇಲ್ಲಿದೆ. ಐದು ವರ್ಷಕ್ಕೊಮ್ಮೆ ಸಾವಿರಾರು ಜನರು ಬಂದು ಸೇರುವ ಉರೂಸ್ ಮುಬಾರಕ್ ಇಲ್ಲಿ ನಡೆಯುತ್ತದೆ. * '''ಉಳ್ಳಾಲ ಸಮುದ್ರ ತೀರ''':ಮಂಗಳೂರಿನಿಂದ ಅನತಿ ದೂರದಲ್ಲಿರುವ ಉಳ್ಳಾಲ ತನ್ನ ಮನೋಹರ ಸಮುದ್ರ ತೀರದಿಂದಾಗಿ ಹೆಸರುವಾಸಿಯಾಗಿದೆ. ಸೋಮೇಶ್ವರ ಕಡಲ ತೀರವು [[ಉಲ್ಲಾಳ]] ದ ಸಮೀಪವೇ ಇದೆ. ಸೋಮೇಶ್ವರ ಎಂದು ಇಲ್ಲಿಗೆ ಹೆಸರು ಬಂದಿರುವುದು ಇಲ್ಲಿರುವ ಸೋಮೇಶ್ವರ ದೇವಸ್ಥಾನದಿಂದ. ಈ ದೇವಸ್ಥಾನದ ಆವರಣದಲ್ಲಿ ದಕ್ಷಿಣ ಕನ್ನಡ ಪ್ರದೇಶದ ಸೃಷ್ಟಿಕರ್ತರೆಂದು ನಂಬಲಾಗುವ ಪರಶುರಾಮ ಮುನಿಯ ಮೂರ್ತಿಯಿದೆ. ಬೃಹತ್ ಬಂಡೆಗಳನ್ನು ಹೊಂದಿರುವ ಈ ತೀರ ಚಲನಚಿತ್ರ ನಿರ್ಮಾಪಕ, ನಿರ್ದೇಶಕರಿಗೆ ಪ್ರಿಯವಾದ ಜಾಗವೂ ಹೌದು. ಹಲವಾರು ಕನ್ನಡ ಚಿತ್ರಗಳ ಚಿತ್ರೀಕರಣ ಈ ಕಡಲ ಕಿನಾರೆಯಲ್ಲಿ ನಡೆದಿದೆ. ಇದಲ್ಲದೇ ಮಂಗಳೂರಿನ ಇತರ ಪ್ರಮುಖ ಸಮುದ್ರ ತೀರ (ಬೀಚ್) ಗಳು - ತಣ್ಣೀರು ಬಾವಿ ಮತ್ತು ಪಣಂಬೂರು. *'''ಝೀನತ್ ಬಕ್ಷ್ ಜುಮಾ ಮಸ್ಜಿದ್''':ಸಯ್ಯಿದ್ ಮಾಲಿಕ್ ದೀನಾರ್(ರ) ರ ನೇತೃತ್ವದಲ್ಲಿ ಭಾರತದಲ್ಲಿ ನಿರ್ಮಾಣವಾದ ಪ್ರಥಮ ಮಸೀದಿಗಳಲ್ಲೊಂದಾದ ಝೀನತ್ ಬಕ್ಷ್ ಮಸ್ಜಿದ್ ನಗರದ ಬಂದರಿನಲ್ಲಿ ಭವ್ಯವಾಗಿ ತಲೆಯೆತ್ತಿ ನಿಂತಿದೆ. ಟಿಪ್ಪುಸುಲ್ತಾನರ ಆಡಳಿತದಲ್ಲಿ ಇದರ ಪುನರ್ನಿರ್ಮಾಣವಾಯಿತು. ಸಯ್ಯಿದ್ ಜಲಾಲ್ ಮೌಲಾ ವಲಿಯುಲ್ಲಾಹಿ ರವರ ದರ್ಗಾ ಇಲ್ಲಿದೆ. ಪುರಾತನ ವಾಸ್ತು ಶಿಲ್ಪಶೈಲಿಯಲ್ಲಿ ನಿರ್ಮಾಣವಾದ ಈ ಮಸೀದಿ ಜನಮನ ಸೆಳೆದಿದೆ. ಏಳನೇ ಶತಮಾನದಲ್ಲಿ ಇದರ ನಿರ್ಮಾಣವಾಗಿದೆ. ನೂರಾರು ಜನರು ಇಲ್ಲಿಗೆ ದಿನಂಪ್ರತಿ ಸಂದರ್ಶನಾರ್ಥ ಭೇಟಿಕೊಡುತ್ತಿದ್ದಾರೆ. * '''ಗೋಕರ್ಣನಾಥೇಶ್ವರ ದೇವಾಲಯ''': ನಗರದ ಮಧ್ಯಭಾಗದಿಂದ ಕೇವಲ ೨ ಕಿ.ಮೀ. ದೂರದಲ್ಲಿರುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯ ಈಗ್ಗೆ ಕೆಲವು ವರ್ಷಗಳ ಹಿಂದೆಯಷ್ಟೇ ನಿರ್ಮಾಣಗೊಂಡಿರುವ ದೇವಾಲಯ. * '''[[ಸುರತ್ಕಲ್]] ದೀಪಸ್ಥಂಭ''' == ಸುಲ್ತಾನ್ ಬತ್ತೇರಿ == [[ಸುಲ್ತಾನ್ ಬತ್ತೇರಿ, ಮಂಗಳೂರು|ಸುಲ್ತಾನ್ ಬತ್ತೇರಿ]] ಒಂದು ಸುಂದರವಾದ ಪ್ರವಾಸಿ ತಾಣ. ಇಲ್ಲಿ ಒಂದು ಐತಿಹಾಸಿಕ ವೀಕ್ಷಣಾ ಗೋಪುರ ಇದೆ. ಟಿಪ್ಪು ಇದನ್ನು ಬ್ರಿಟೀಷರ ಯುದ್ಧ ಹಡಗುಗಳು ಆಗಮಿಸುವುದನ್ನು ವೀಕ್ಷಿಸಲು ನಿರ್ಮಿಸಿರುತ್ತಾನೆ<ref>https://www.nativeplanet.com/mangalore/attractions/sultan-battery/#overview</ref>. ಇಲ್ಲಿಂದ ಬೋಟ್ ಮುಖಾಂತರ ತನೀರು ಬಾವಿ ಬೀಚ್ ಗೆ ತೆರಳಬಹುದು. <br /> == ಸೋಮೇಶ್ವರ ದೇವಾಲಯ == <mapframe latitude="12.795941" longitude="74.847965" zoom="14" width="216" height="237" align="right"> { "type": "FeatureCollection", "features": [ { "type": "Feature", "properties": {}, "geometry": { "type": "Point", "coordinates": [ 74.8480708, 12.7957619 ] } }, , { "type": "Feature", "properties": {}, "geometry": { "type": "Polygon", "coordinates": [ [ [ 74.67132568359376, 12.605495764872146 ], [ 74.67132568359376, 12.983147716796578 ], [ 75.08605957031251, 12.983147716796578 ], [ 75.08605957031251, 12.605495764872146 ], [ 74.67132568359376, 12.605495764872146 ] ] ] } } ] } </mapframe>[https://goo.gl/maps/zaE1LBrQR1wSNZmSA ಸೋಮೇಶ್ವರ ದೇವಾಲಯ]ವು ಅರಬೀ ಸಮುದ್ರ ತೀರದಲ್ಲಿ ,ಮಂಗಳೂರಿನಿಂದ ೧೩ ಕಿ.ಮೀ. ದೂರದಲ್ಲಿ ಇದೆ. ಇದೊಂದು ಶಿವನ ದೇವಾಲಯವಾಗಿರುವುದರಿಂದ ''ರುದ್ರ ಕ್ಷೇತ್ರ'' ಎಂದು ಪ್ರಸಿದ್ದವಾಗಿದೆ. ಇದು ''ಪಿಂಡ ಪ್ರದಾನ'' ಮಾಡುವ ‍ತೀರ್ಥ ಕ್ಷೇತ್ರವಾಗಿದೆ. == ಪಿಲಿಕುಳ ನಿಸರ್ಗದಾಮ == ’ಪಿಲಿಕುಲ’ ತುಳುವಿನಲ್ಲಿ ಪಿಲಿ ಎಂದರೆ "ಹುಲಿ", ಕುಳ ಎಂದರೆ "ಕೊಳ". ಹಿಂದೆ ಆ ಪ್ರದೇಶದಲ್ಲಿ ಹುಲಿಗಳು ಇದ್ದವು ಹುಲಿಗಳು ಅವು ಅಲ್ಲಿ ಇದ್ದ ಕೊಳಕ್ಕೆ ಬಂದು ದಣಿವನ್ನು ನಿವಾರಿಸಿಕೊಳ್ಳುತ್ತಿದ್ದವು. ಹೀಗಾಗಿ "ಪಿಲಿಕುಳ" ಹೆಸರು ಬಂದಿದೆ.ಡಾ.ಕೋಟ ಶಿವರಾಮ ಕಾರಂತ ನಿಸರ್ಗಧಾಮವು ಮೂಡುಶೆಡ್ಡೆಯಿಂದ ೩ ಕಿ.ಮೀ ಹಾಗು ಮಂಗಳೂರು ನಗರದಿಂದ ೧೮ ಕಿ.ಮೀ ದೂರದಲ್ಲಿದೆ. ೩೫೦ ಎಕರೆ ವಿಸ್ತೀರ್ಣದಲ್ಲಿರುವ ಈ ಧಾಮದಲ್ಲಿ ಮೃಗಾಲಯ, ಸಸ್ಯ ತೋಟ,ವಿಜ್ಞಾನ ಕೇಂದ್ರ,ತಾರಾಲಯ, ಗುತ್ತಿನ ಮನೆ,ಕಂಬಳ ಗದ್ದೆ, ಮಾನಸ ವಾಟರ್ ಪಾರ್ಕು,ಪ್ರವಾಸಿಗರ ತಂಗುದಾಣ ಪ್ರಮುಖ ಆಕರ್ಷಣೆಗಳಾಗಿವೆ.ಮಂಗಳೂರಿನಿಂದ ಮೂಡಬಿದರೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೧೩ ರಲ್ಲಿ ಈ ತಾಣವಿದೆ.೩೭೦ ಎಕರೆ ಪ್ರದೇಶ ವಿಸ್ತಾರಣೆಯನ್ನು ಹೊಂದಿದೆ.[[ಪಿಲಿಕುಳ ನಿಸರ್ಗದಾಮ]] == ಸೋದರಿ ನಗರ == ಮಂಗಳೂರು ನಗರವು ಕೆನಡಾ ದೇಶದ ಹ್ಯಾಮಿಲ್ಟನ್ ನಗರದೊಂದಿಗೆ ಸೋದರಿನಗರ (Sister City) ಸಂಬಂಧವನ್ನು ಹೊಂದಿದೆ. * {{flagicon|Canada}} [[ಹಾಮಿಲ್ಟನ್]], [[ಕೆನಡಾ]]<ref name="sister">{{cite web| title = Hamilton's Sister Cities| url = http://www.myhamilton.ca/myhamilton/CommunitiesAndOrganizations/communitiesofhamilton/sistercities| accessdate = 2007-12-07| publisher = myhamilton.ca&nbsp;— Hamilton, Ontario, Canada| archive-date = 2007-09-26| archive-url = https://web.archive.org/web/20070926234112/http://www.myhamilton.ca/myhamilton/CommunitiesAndOrganizations/communitiesofhamilton/sistercities| url-status = dead}}</ref> == ಚಿತ್ರಶಾಲೆ == {{commons category|Mangalore}} <gallery> Image:Mangalore_beach.jpg|ಮಂಗಳೂರು ಕಡಲ ತೀರ Image:Mangalore city.jpg|ಕಸ್ತೂರ್ಬಾ ಮೆಡಿಕಲ್ ಕಾಲೇಜು,ಮಂಗಳೂರು Image:New_mangalore_port.jpg|ನವ ಮಂಗಳೂರು ಬಂದರು Image:St_alosyus_church.jpg|ಸೈಂಟ್ ಅಲೋಶಿಯಸ್ ಚರ್ಚ್, ಮಂಗಳೂರು </gallery> ==ನೋಡಿ== *ಮಂಗಳೂರು ನಗರದ ಅಸಾಧಾರಣ ವಿಶ್ವಕೋಶ;ಸಿ.ಎನ್. ರಾಮಚಂದ್ರನ್;೯ Oct, ೨೦೧೬[[http://www.prajavani.net/news/article/2016/10/09/443986.html {{Webarchive|url=https://web.archive.org/web/20170512081713/http://www.prajavani.net/news/article/2016/10/09/443986.html |date=2017-05-12 }}]] == ಉಲ್ಲೇಖಗಳು == <references/>http://www.mangalorecity.com [[ವರ್ಗ:ಭಾರತದ ಪಟ್ಟಣಗಳು]] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆ]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳು]] [[ವರ್ಗ:ಭಾರತದ ಕರಾವಳಿ ಪ್ರದೇಶಗಳು]] eilhjw6yjszg6givde3uz0ujcsdb2iy 1111353 1111348 2022-08-03T06:49:40Z Ishqyk 76644 wikitext text/x-wiki {{Infobox settlement | name = ಮಂಗಳೂರು | native_name = ಕುಡ್ಲ | other_name = [[ಕುಡ್ಲ]],[[ಕೊಡಿಯಾಲ್]],[[ಮೈಕಾಲ]],[[ಮಂಗಲಾಪುರಂ]] | type = | image_blank_emblem = Kodiyal Corporation logo.gif | blank_emblem_type = Mangalore City Corporation | blank_emblem_size = 100px | image_skyline = {{Photomontage | photo1a = Mangalore city.jpg | photo2a = Bendoorwell-Kankanady Road beside Colaco Hospital and Shalimar Liverpool in Mangalore.jpg | photo2b = Ivory Towers apartments at Falnir in Mangalore.jpg | photo3a = Pilikula Botanical Garden in Mangalore - 27.jpg | photo3b = Mangalore infosys.jpg | spacing = 0 | size = 240 }} | image_alt = | image_caption = ಮೇಲಿನಿಂದ ಪ್ರದಕ್ಷಿಣಾಕಾರವಾಗಿ : Mangalore skyline, [[Falnir]], [[Infosys|Infosys campus]], [[Pilikula Nisargadhama|Pilikula Botanical Garden]], [[Kankanady]] | image_seal = | image_map = | map_alt = | map_caption = | pushpin_map = India Karnataka#India | pushpin_label_position = | pushpin_map_alt = | pushpin_map_caption = | coordinates = {{coord|12.90205|N|74.8253166|E|region:IN_type:city(475000)|format=dms|display=inline,title}} | subdivision_type = ದೇಶ | subdivision_name = {{flag|ಭಾರತ}} | subdivision_type1 = ರಾಜ್ಯ | subdivision_type2 = ಜಿಲ್ಲೆ | subdivision_name1 = [[ಕರ್ನಾಟಕ]] | subdivision_name2 = [[ದಕ್ಷಿಣ ಕನ್ನಡ]] | established_title = | parts_type = ತಾಲ್ಲೂಕು | parts = [[ಮಂಗಳೂರು]] | government_type = | governing_body = | unit_pref = Metric | area_total_km2 = | population_total = | population_as_of = ೨೦೧೧ | population_density_km2 = auto | demographics_type1 = ಭಾಷೆ | demographics1_title1 = ಅಧಿಕೃತ | demographics1_info1 = [[ತುಳು]] | timezone1 = [[Indian Standard Time|IST]] | utc_offset1 = +೫:೩೦ | postal_code_type = [[ಪಿನ್ ಕೋಡ್]] | postal_code = | area_code = ೦೮೨೪ | area_code_type = ದೂರವಾಣಿ ಕೋಡ್ | registration_plate = ಕೆಎ ೧೯ | blank1_name_sec1 = ಹತ್ತಿರದ ನಗರಗಳು | blank1_info_sec1 = | footnotes = | website = [http://www.mangalorecity.mrc.gov.in www.mangalorecity.mrc.gov.in] }} '''ಮಂಗಳೂರು'''((ಉಚ್ಚಾರಣೆː{{audio|LL-Q33673 (kan)-Yakshitha-ಮಂಗಳೂರು.wav|listen}}) ,[[ತುಳು]]: [[ಕುಡ್ಲ]]; [[ಕೊಂಕಣಿ]]: [[ಕೊಡಿಯಾಲ್]]; [[ಬ್ಯಾರಿ]]: [[ಮೈಕಾಲ]]; [[ಆಂಗ್ಲ]]: [[ಮ್ಯಾಂಗಲೋರ್]]; [[ಮಲಯಾಳಂ]]: [[ಮಂಗಲಾಪುರಂ]]) [[ಕರ್ನಾಟಕ|ಕರ್ನಾಟಕದ]] ನೈಋತ್ಯದಲ್ಲಿರುವ ಪ್ರಮುಖ ರೇವು ಪಟ್ಟಣ ಹಾಗೂ ಕರ್ನಾಟಕದ ಪ್ರಮುಖ ನಗರಗಳಲ್ಲೊಂದು. [[ಭಾರತ|ಭಾರತದ]] ಪಶ್ಚಿಮ [[ಕರಾವಳಿ|ಕರಾವಳಿಯಲ್ಲಿ]] [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರದ]] ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ [[ಪಶ್ಚಿಮ ಘಟ್ಟಗಳು|ಪಶ್ಚಿಮ ಘಟ್ಟ]]ಗಳನ್ನು ಹೊಂದಿದೆ. ಮಂಗಳೂರು ಕರ್ನಾಟಕದ [[ದಕ್ಷಿಣ ಕನ್ನಡ]] ಜಿಲ್ಲೆಯ ಆಡಳಿತ ಕೇಂದ್ರ. ಅರಬ್ಬೀ ಸಮುದ್ರದ ಬಂದರಾಗಿ ಅಭಿವೃದ್ಧಿಪಡಿಸಲಾದ ಇದು ಪ್ರಸ್ತುತ ಭಾರತದ ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. [[ನೇತ್ರಾವತಿ]] ಮತ್ತು [[ಗುರುಪುರ ನದಿ|ಗುರುಪುರ ನದಿಗಳಿಂದುಂಟಾದ]] [[ಹಿನ್ನೀರು|ಹಿನ್ನೀರಿನ]] ತಟದಲ್ಲಿರುವ ಈ ನಗರವು ಭಾರತದ ೭೫ ಪ್ರತಿಶತ [[ಕಾಫಿ]] ಮತ್ತು [[ಗೋಡಂಬಿ]] ರಫ್ತನ್ನು ನಿರ್ವಹಿಸುತ್ತದೆ.<ref name="cof">{{Cite journal | title = CNC India Fund Summary | journal = CNC India Fund I Periodical | publisher = CNC INdia Group | volume = 1 | issue = 1 | pages = 2 | url = http://www.cncindiafund.com/Newsletter%201.pdf | accessdate = 2008-07-04 | archive-date = 2008-10-03 | archive-url = https://web.archive.org/web/20081003062743/http://www.cncindiafund.com/Newsletter%201.pdf | url-status = dead }}</ref> ಮಂಗಳೂರು ತನ್ನ ದೇವಸ್ಥಾನಗಳಿಗೆ, ಕಡಲತೀರಗಳಿಗೆ ಹಾಗೂ ಕೈಗಾರಿಕೆಗಳಿಗೆ ತುಂಬಾ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಮುಖ ಭಾಷೆಗಳು [[ತುಳು]], [[ಕೊಂಕಣಿ]], [[ಕನ್ನಡ]] ಮತ್ತು [[ಬ್ಯಾರಿ ಭಾಷೆ]]. ಈ ಪ್ರದೇಶವು ಇಲ್ಲಿನ ಪ್ರಮುಖ ಗುಣಲಕ್ಷಣವಾದ ತೆಂಗಿನ ಮರಗಳು, ಜೊತೆಗೆ ಹೊರಳುವ ಪರ್ವತಶ್ರೇಣಿಗಳು, ಸಮುದ್ರಕ್ಕೆ ಹರಿಯುವ ನದಿ ಹೊಳೆಗಳು ಹಾಗೂ ಎಲ್ಲೆಲ್ಲೂ ಕಾಣುವ ಇಲ್ಲಿನ ಹಂಚಿನ ಛಾವಣಿಯ ಕಟ್ಟಡಗಳಿಂದ ತನ್ನ ವಿಶಿಷ್ಟತೆಯನ್ನು ಪಡೆದುಕೊಂಡಿದೆ. [[ಲ್ಯಾಟರೈಟ್]] ಕಲ್ಲಿನಿಂದ ನಿರ್ಮಿತ, ಸ್ಥಳೀಯ ಗಟ್ಟಿ ಕೆಂಪು [[ಜೇಡಿಮಣ್ಣು|ಜೇಡಿಮಣ್ಣಿನಿಂದ]] ತಯಾರಿತ [[ಮಂಗಳೂರು ಹಂಚು|ಮಂಗಳೂರು ಹಂಚುಗಳ]] ಮನೆಗಳು ಇಲ್ಲಿ ಸಾಮಾನ್ಯ.<ref>{{cite news |url=http://www.hinduonnet.com/thehindu/mp/2007/02/17/stories/2007021701030100.htm |title=Tiles for style |author=Savitha Suresh Babu |date=[[2007-02-17]] |accessdate=2008-04-05 |publisher=[[ದಿ ಹಿಂದೂ]] |archive-date=2008-03-07 |archive-url=https://web.archive.org/web/20080307075720/http://www.hinduonnet.com/thehindu/mp/2007/02/17/stories/2007021701030100.htm |url-status=dead }}</ref> ಪುರಾತನ ಮನೆಗಳು ಸಾಮನ್ಯವಾಗಿ ವಿಸ್ತಾರವಾದ ಮರದ ಕೆತ್ತನೆಗಳನ್ನು ಹೊಂದಿರುತ್ತವೆ.ಆಸ್ಟ್ರೇಲಿಯ ದೇಶದ ವಿಕ್ಟೋರಿಯ ರಾಜ್ಯದಲ್ಲಿಯೂ ಮಂಗಳೂರು ಎಂಬ ಹೆಸರಿನ ಒಂದು ಊರು ಇದೆ.<ref>http://en.wikipedia.org/wiki/Mangalore,_Victoria</ref> == ಹೆಸರಿನ ಮೂಲ == [[ಚಿತ್ರ:Mangala Devi.jpg|200px|thumb|left|ಮಂಗಳೂರು ಸ್ಥಳೀಯ ದೇವತೆಯಾದ [[ಮಂಗಳಾದೇವಿ|ಮಂಗಳಾದೇವಿಯಿಂದ]] ತನ್ನ ಹೆಸರನ್ನು ಪಡೆದುಕೊಂಡಿದೆ]] ಸ್ಥಳೀಯ ಸ್ಥಳೀಯ [[ಹಿಂದೂ]] ದೇವತೆಯಾದ [[ಮಂಗಳಾದೇವಿ ದೇವಸ್ಥಾನ|ಮಂಗಳಾದೇವಿಯಿಂದ]] ಮಂಗಳೂರು ತನ್ನ ಹೆಸರನ್ನು ಪಡೆದುಕೊಂಡಿದೆ. ಮತ್ಸ್ಯೇಂದ್ರನಾಥನೆಂಬ ''ನಾಥ್'' ಪಂಥದ ಮುಖ್ಯಪುರುಷ, ''ಪ್ರೇಮಲಾದೇವಿ'' ಎಂಬ [[ಕೇರಳ|ಕೇರಳದ]] ರಾಜಕುಮಾರಿಯ ಜೊತೆ ಇಲ್ಲಿಗೆ ಬಂದಿದ್ದ. ಅವನು ರಾಜಕುಮಾರಿಯನ್ನು ತನ್ನ ಪಂಥಕ್ಕೆ ಪರಿವರ್ತಿಸಿಕೊಂಡು "ಮಂಗಳಾದೇವಿ" ಎಂದು ಮರುನಾಮಕರಣ ಮಾಡಿದನು. ಸ್ವಲ್ಪ ಸಮಯದ ಅನಾರೋಗ್ಯದಿಂದ ಮಂಗಳಾದೇವಿಯು ನಿಧನ ಹೊಂದಿದ್ದರಿಂದ ಅವರು ತಮ್ಮ ಪ್ರಯಾಣವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವಳ ಹೆಸರಿನಲ್ಲಿ [[ಬೋಳಾರ|ಬೋಳಾರದಲ್ಲಿ]] ಒಂದು ದೇವಸ್ಥಾನವನ್ನು ನಿರ್ಮಿಸಲಾಯಿತು. ಅದು ನಂತರ ಕ್ರಿ.ಶ. ೯೬೮ರಲ್ಲಿ [[ಅಲೂಪ]] ದೊರೆ [[ಕುಂದವರ್ಮ|ಕುಂದವರ್ಮನಿಂದ]] ಜೀರ್ಣೋದ್ಧಾರಕ್ಕೆ ಒಳಪಟ್ಟಿತು. ಈ ನಗರದ ಹಲವು ಪುರಾತನ ಉಲ್ಲೇಖಗಳಲ್ಲಿ ಒಂದನ್ನು [[ಪಾಂಡ್ಯ]] ರಾಜ [[ಚೆಟ್ಟಿಯನ್]] ನೀಡಿದ್ದಾನೆ. ಅವನು ಕ್ರಿ.ಶ. ೭೧೫ರಲ್ಲಿ ಇದನ್ನು ''ಮಂಗಲಾಪುರಂ'' ಎಂದು ಕರೆದಿದ್ದ. ೧೧ನೇ ಶತಮಾನದ ಅರಬ್ಬಿ ಪ್ರಯಾಣಿಕ [[ಇಬ್ನ್ ಬತೂತ]] ಮಂಗಳೂರನ್ನು ''ಮಂಜರೂರ್'' ಎಂದು ಉಲ್ಲೇಖಿಸಿದ್ದಾನೆ.<ref name="mlrgov">{{cite web |url=http://www.mangalorecity.gov.in/ |title=City of Mangalore |accessdate=2007-08-03 |publisher=[[Mangalore City Corporation]]}}</ref> ಕ್ರಿ.ಶ. ೧೫೨೬ರಲ್ಲಿ [[ಪೋರ್ಚುಗಲ್|ಪೋರ್ಚುಗೀಸರು]] ಮಂಗಳೂರನ್ನು ವಶಪಡಿಸಿಕೊಂಡರು. ಈ ಸಮಯದಲ್ಲಿ ''ಮ್ಯಾಂಗಲೋರ್'' (ಇದು ''ಮಂಗಳೂರು'' ಎಂಬುದರ ಅಪಭ್ರಂಷ) ಎಂಬ ಹೆಸರು ಅಧಿಕೃತವಾಯಿತು. ನಂತರ ೧೭೯೯ರಲ್ಲಿ ಇದು [[ಬ್ರಿಟಿಷ್ ಸಾಮ್ರಾಜ್ಯ|ಬ್ರಿಟಿಷರ]] ಕೈವಶವಾದಾಗ ಈ [[ಪೋರ್ಚುಗೀಸ್]] ಹೆಸರು [[ಆಂಗ್ಲ]] ಭಾಷೆಯಲ್ಲಿ ಮಿಳಿತಗೊಂಡಿತು. ಮಂಗಳೂರು ನಗರದಲ್ಲಿ ಹಲವು ಭಾಷೆಗಳು ಆಡಲ್ಪಡುತ್ತಿದ್ದು ಈ ನಗರವು ಹಲವು ಹೆಸರುಗಳನ್ನೂ ಹೊಂದಿದೆ. ಇಲ್ಲಿಯ ಮೂಲನಿವಾಸಿಗಳಾದ [[ತುಳುವ|ತುಳುವರು]] ಮಾತನಾಡುವ [[ತುಳು]] ಭಾಷೆಯಲ್ಲಿ ಮಂಗಳೂರಿಗೆ ''ಕುಡ್ಲ'' ಎಂಬ ಹೆಸರಿದೆ. ಕುಡ್ಲ ಎಂದರೆ [[ಸಂಗಮ]] ಎಂದರ್ಥ. [[ನೇತ್ರಾವತಿ]] ಮತ್ತು [[ಗುರುಪುರ ನದಿ|ಫಾಲ್ಗುಣಿ]] ನದಿಗಳು ಇಲ್ಲಿ ಸಂಗಮಿಸುವುದರಿಂದ ಸ್ಥಳೀಯ ತುಳುವರ ಇದನ್ನು ಕುಡ್ಲ ಎಂದು ಕರೆಯುತ್ತಾರೆ. ಕೊಂಕಣಿಯನ್ನಾಡುವ ಜನರು ಇದನ್ನು ''ಕೊಡಿಯಾಲ್'' ಎನ್ನುತ್ತಾರೆ. ಸ್ಥಳೀಯ [[ಬ್ಯಾರಿ ಸಮುದಾಯ|ಬ್ಯಾರಿ ಸಮುದಾಯದವರು]] [[ಬ್ಯಾರಿ ಭಾಷೆ|ಬ್ಯಾರಿ ಭಾಷೆಯಲ್ಲಿ]] ಮಂಗಳೂರನ್ನು '''ಮೈಕಾಲ''' ಎಂದು ಕರೆಯುತ್ತಾರೆ. ''ಮೈಕಾಲ'' ಎಂದರೆ [[ಇದ್ದಿಲು]] ಎಂದರ್ಥ. ಹಿಂದಿನ ಕಾಲದಲ್ಲಿ ನೇತ್ರಾವತಿ ನದಿಯ ದಡದಲ್ಲಿ ಮರದಿಂದ ಇದ್ದಿಲು ತಯಾರಿಸುವ ರೂಢಿಯಿದ್ದುದರಿಂದ ನಗರಕ್ಕೆ ಈ ಹೆಸರು ಬಂದಿದೆ ಎಂಬುದು ನಂಬಿಕೆ. ಪಕ್ಕದ ಕೇರಳೀಯರು ಮಂಗಳೂರನ್ನು '''ಮಂಗಲಾಪುರಂ''' ಎನ್ನುತ್ತಾರೆ. ಆಂಗ್ಲ ಭಾಷೆಯಲ್ಲಿ ಮಂಗಳೂರನ್ನು '''ಮ್ಯಾಂಗಲೋರ್''' ಎಂದು ಉಚ್ಚರಿಸುತ್ತಾರೆ.ಹವ್ಯಕ ಭಾಷೆಯಲ್ಲಿ ಮಂಗಳೂರನ್ನು ಕೊಡೆಯಾಲ ಎಂದು ಕರೆಯುವುದು ರೂಡಿಯಲ್ಲಿದೆ. == ಇತಿಹಾಸ == [[ಚಿತ್ರ:Sultan Battery 2163.JPG|200px|thumb|ಮಂಗಳೂರಿನಲ್ಲಿರುವ [[ಸುಲ್ತಾನ್ ಬತ್ತೇರಿ]] ಕೋಟೆ. ಬ್ರಿಟಿಷ್ ನೌಕೆಗಳು ಗುರುಪುರ ನದಿಯನ್ನು ಪ್ರವೇಶಿಸುವುದನ್ನು ತಡೆಗಟ್ಟಲು [[ಟಿಪ್ಪು ಸುಲ್ತಾನ|ಟಿಪ್ಪು ಸುಲ್ತಾನನು]] ೧೭೮೪ರಲ್ಲಿ ಇದನ್ನು ನಿರ್ಮಿಸಿದನು.]] [[ಹಿಂದೂ]] ಪುರಾಣಗಳ ಅನುಸಾರ ಈಗಿನ ಮಂಗಳೂರು ಪ್ರದೇಶವು '''ಪರಶುರಾಮ ಸೃಷ್ಟಿ'''ಯ ಒಂದು ಭಾಗವಾಗಿತ್ತು. ಮಹರ್ಷಿ [[ಶ್ರೀ ಪರಶುರಾಮ|ಶ್ರೀ ಪರಶುರಾಮನು]] ಸಮುದ್ರದಿಂದ ಹಿಂದಕ್ಕೆ ಪಡೆದುಕೊಂಡ ಕರಾವಳಿ ಪ್ರದೇಶವೇ ಈ ಪರಶುರಾಮ ಸೃಷ್ಟಿ. ನಂತರ ಪರಶುರಾಮನು ಭಾನು ವಿಕ್ರಮನೆಂಬ ರಾಜನನ್ನು ಇಲ್ಲಿಯ ಪಟ್ಟಕ್ಕೇರಿಸಿದನು. ಭಾನುವು ತನ್ನ ಸಹೋದರರಲ್ಲಿ ಒಬ್ಬನಾದ ಉದಯವರ್ಮನಿಗೆ, ದಕ್ಷಿಣದಲ್ಲಿ [[ಪಯಸ್ವಿನಿ]] ನದಿ ಹಾಗೂ [[ಉತ್ತರ|ಉತ್ತರದಲ್ಲಿ]] [[ಗೋಕರ್ಣ|ಗೋಕರ್ಣಗಳ]] ಮಧ್ಯದಲ್ಲಿರುವ ಈ ಪ್ರದೇಶದ ರಾಜ್ಯಭಾರವನ್ನು ಒಪ್ಪಿಸಿದನು. ಇತರ ಪುರಾಣಗಳ ಅನುಸಾರ, [[ರಾಮಾಯಣ|ರಾಮಾಯಣದ]] ಸಮಯದಲ್ಲಿ [[ಶ್ರೀ ರಾಮ|ಶ್ರೀ ರಾಮನು]] [[ತುಳುನಾಡು|ತುಳುನಾಡಿನ]] ರಾಜನಾಗಿದ್ದನು. [[ಮಹಾಭಾರತ|ಮಹಾಭಾರತದ]] ಕಾಲದಲ್ಲಿ [[ಪಾಂಡವ|ಪಾಂಡವರಲ್ಲಿ]] ಕಿರಿಯವನಾದ [[ಸಹದೇವ|ಸಹದೇವನು]] ಇಲ್ಲಿಯ ರಾಜ್ಯಪಾಲನಾಗಿದ್ದನು. ಅಜ್ಞಾತ ವಾಸದ ಸಮಯದಲ್ಲಿ [[ಬನವಾಸಿ|ಬನವಾಸಿಯಲ್ಲಿ]] ವಾಸವಾಗಿದ್ದ [[ಪಾಂಡವರು]], ಮಂಗಳೂರಿನ ಸಮೀಪದ [[ಸರಪಾಡಿ|ಸರಪಾಡಿಗೆ]] ಭೇಟಿಕೊಟ್ಟಿದ್ದರು. ಪಾರ್ಥಸಾರಥಿ [[ಅರ್ಜುನ|ಅರ್ಜುನನು]] [[ಗೋಕರ್ಣ|ಗೋಕರ್ಣದಿಂದ]] [[ಕಾಸರಗೋಡು]] ಸಮೀಪದ [[ಅಡೂರು|ಅಡೂರಿಗೆ]] ಪ್ರಯಾಣಿಸಿದ್ದಾಗ ಈ ಸ್ಥಳವನ್ನು ಸಂದರ್ಶಿಸಿ ಹಾದುಹೋಗಿದ್ದ ಎಂಬುದು ನಂಬಿಕೆ. ಮಹರ್ಷಿಗಳಾದ [[ಕಣ್ವ]], [[ವ್ಯಾಸ]], [[ವಶಿಷ್ಠ]], [[ವಿಶ್ವಾಮಿತ್ರ|ವಿಶ್ವಾಮಿತ್ರರು]] ಇಲ್ಲಿ ಜಪದಲ್ಲಿ ತೊಡಗಿ ತಮ್ಮ ದಿನಗಳನ್ನು ಕಳೆದಿದ್ದರು. ಈ ನಗರದ ಬಗ್ಗೆ ಹಲವು ಚಾರಿತ್ರಿಕ ಉಲ್ಲೇಖಗಳು ದೊರೆತಿವೆ. [[ಗ್ರೀಕ್]] ಸಂತ '''ಕೋಸ್ಮಸ್ ಇಂಡಿಕೊಪ್ಲೆಸ್ಟಸ್''' ಮಂಗಳೂರು ಬಂದರನ್ನು ''ಮ್ಯಾಂಗರೌತ್'' ಬಂದರು ಎಂದು ಉಲ್ಲೇಖಿಸಿದ್ದಾನೆ. '''ಪ್ಲೈನಿ''' ಎಂಬ [[ರೋಮನ್]] ಇತಿಹಾಸಜ್ಞ ''ನಿತ್ರಿಯಾಸ್'' ಎಂಬ ಸ್ಥಳದ ಬಗ್ಗೆ ಉಲ್ಲೇಖಿಸಿದ್ದರೆ [[ಗ್ರೀಕ್]] ಇತಿಹಾಸಕಾರ [[ಟಾಲೆಮಿ|ಟಾಲೆಮಿಯು]] ''ನಿತ್ರೆ'' ಎಂಬ ಸ್ಥಳದ ಉಲ್ಲೇಖವನ್ನು ಮಾಡಿದ್ದಾನೆ. ಈ ಎರಡೂ ಉಲ್ಲೇಖಗಳು ಬಹುಶಃ ಮಂಗಳೂರಿನ ಮೂಲಕ ಹರಿಯುತ್ತಿರುವ [[ನೇತ್ರಾವತಿ]] ನದಿಯ ಬಗ್ಗೆ ಆಗಿರಬಹುದು. [[ಟಾಲೆಮಿ|ಟಾಲೆಮಿಯು]] ತನ್ನ ರಚನೆಗಳಲ್ಲಿ ಮಂಗಳೂರನ್ನು ''ಮಗನೂರ್'' ಎಂದೂ ಉಲ್ಲೇಖಿಸಿದ್ದಾನೆ.<ref>{{cite news |url = http://www.hindu.com/mp/2008/06/21/stories/2008062151860400.htm |title = Filled with lore |author = Lakshmi Sharath |accessdate = 2007-07-21 |date = [[2008-01-21]] |publisher = [[ದಿ ಹಿಂದೂ]] |archive-date = 2012-03-19 |archive-url = https://www.webcitation.org/query?url=http%3A%2F%2Fwww.hindu.com%2Fmp%2F2008%2F06%2F21%2Fstories%2F2008062151860400.htm&date=2012-03-19 |url-status = dead }}</ref> [[ರೋಮನ್]] ಲೇಖಕ '''ಏರಿಯನ್''' ಮಂಗಳೂರನ್ನು ''ಮ್ಯಾಂಡಗೊರಾ'' ಎಂದು ಕರೆದಿದ್ದಾನೆ. ೭ನೇ ಶತಮಾನದ ಒಂದು ತಾಮ್ರ ಶಾಸನವು ಮಂಗಳೂರನ್ನು ''ಮಂಗಳಾಪುರ'' ಎಂದು ಉಲ್ಲೇಖಿಸಿದೆ. [[ಚಿತ್ರ:Mangalore tiled roof 20071228.jpg|thumb|200px|left|ಬಿರುಸಿನ ಔದ್ಯೋಗಿಕರಣವು ನಗರವನ್ನು ವ್ಯಾಪಿಸುತ್ತಿದ್ದರೂ ಮಂಗಳೂರು ತನ್ನ ಹಳೆಯ ಸೊಬಗನ್ನು ಉಳಿಸಿಕೊಂಡು ಬಂದಿದೆ. ಅವುಗಳಲ್ಲಿ ಒಂದು ಇಲ್ಲಿನ ಕೆಂಪು ಹಂಚಿನ ಮನೆಗಳು]] ಕ್ರಿ. ಶ. ೨೦೦ರಿಂದ ೬೦೦ರವರೆಗೆ [[ಕದಂಬ|ಕದಂಬರು]] ಈ ಪ್ರದೇಶವನ್ನು ಆಳಿದ್ದರು. ೧೪ನೇ ಶತಮಾನದವರೆಗೆ ಮಂಗಳೂರು [[ಅಲೂಪ]] ರಾಜವಂಶದ ರಾಜಧಾನಿಯಾಗಿತ್ತು. ಅಲೂಪ ರಾಜ ಕವಿ ಅಲೂಪೇಂದ್ರನ (ಕ್ರಿ.ಶ. ೧೧೧೦ - ಕ್ರಿ.ಶ. ೧೧೬೦) ಸಮಯದಲ್ಲಿ [[ಆಡೆನ್|ಆಡೆನ್‌ನ]] ವ್ಯಾಪಾರಿ ಬೆನ್ ಯಿಜು ಮಂಗಳೂರಿಗೆ ಬಂದಿದ್ದ. ೧೪ನೇ ಶತಮಾನದಲ್ಲಿ, ಈ ನಗರವು [[ಪರ್ಷಿಯಾ]] ಕೊಲ್ಲಿ ವ್ಯಾಪಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು. [[ಮೊರಾಕ್ಕೊ|ಮೊರಾಕ್ಕೊದ]] ಪ್ರಯಾಣಿಕ ಇಬ್ನ್ ಬತ್ತುತ, ೧೩೪೨ರಲ್ಲಿ ಮಂಗಳೂರಿಗೆ ಬಂದಿದ್ದಾಗ, ಒಂದು ವಿಶಾಲವಾದ ಅಳಿವೆಯ ಮೇಲಿರುವ ನಗರಕ್ಕೆ ತಲುಪಿರುದಾಗಿಯೂ, ಆ ನಗರದ ಹೆಸರು ''ಮಂಜುರನ್''' ಅಥವಾ ''ಮಡ್ಜೌರ್'' ಆಗಿರಬಹುದು ಎಂದು ವಿವರಿಸಿದ್ದಾನೆ. ಅವನು ಆ ನಗರವು ವ್ಯಾಪಾರ ಕೇಂದ್ರವಾಗಿತ್ತು ಮತ್ತು [[ಪರ್ಷಿಯಾ]] ಹಾಗೂ [[ಯೆಮೆನ್|ಯೆಮೆನ್‌ನ]] ವ್ಯಾಪಾರಿಗಳು ಹಡಗಿನಲ್ಲಿ ಇಲ್ಲಿ ಬಂದು ವ್ಯಾಪಾರವನ್ನು ನಡೆಸುತಿದ್ದರು ಎಂದು ಪ್ರಸ್ತಾಪಿಸಿದ್ದಾನೆ. ೧೪೪೮ರಲ್ಲಿ ಅಬ್ದುಲ್ ರಝಾಕ್ ಎಂಬ ಪರ್ಷಿಯಾದ [[ರಾಯಭಾರಿ]] [[ವಿಜಯನಗರ|ವಿಜಯನಗರಕ್ಕೆ]] ಪ್ರಯಾಣಿಸುತ್ತಿದ್ದಾಗ ಇಲ್ಲಿಂದ ಹಾದುಹೋಗಿದ್ದ. ಅವನು ಇಲ್ಲಿ ಒಂದು ಅದ್ಭುತ ದೇವಾಲಯವನ್ನು ನೋಡಿರುವುದಾಗಿ ಹೇಳಿದ್ದಾನೆ. [[ಮೂಡುಬಿದಿರೆ|ಮೂಡುಬಿದಿರೆಯಲ್ಲಿರುವ]] ಶಾಸನಗಳು , [[ವಿಜಯನಗರ]] ರಾಜವಂಶದ ಎರಡನೆಯ ವೀರ ಹರಿಹರರಾಯನ ಕಾಲದಲ್ಲಿ, ರಾಜ ಮಂಗರಸ ಒಡೆಯ ಮಂಗಳೂರು ರಾಜ್ಯದ ರಾಜ್ಯಪಾಲನಾಗಿದ್ದ ಎಂದು ವಿವರಿಸುತ್ತವೆ. ಇನ್ನೊಂದು ಶಾಸನವು [[ವಿಜಯನಗರ|ವಿಜಯನಗರದ]] ರಾಜ ಎರಡನೆಯ ವೀರ ದೇವರಾಯನ ಸಮಯದಲ್ಲಿ, ೧೪೨೯ರಲ್ಲಿ ದೀವ ರಾಜ ಒಡೆಯ ಮಂಗಳೂರು ರಾಜ್ಯವನ್ನು ಆಳಿದ್ದನು ಎಂದು ಉಲ್ಲೇಖಿಸುತ್ತದೆ. ಹಲವು ಬಲಶಾಲಿ ಸಾಮ್ರಾಜ್ಯಗಳು ಮಂಗಳೂರಿನ ಸ್ವಾಧೀನಕ್ಕಾಗಿ ಹೋರಾಟವನ್ನು ನಡೆಸಿವೆ. [[ಪೋರ್ಚುಗೀಸರು|ಪೋರ್ಚುಗೀಸರ]] ಆಗಮನಕ್ಕಿಂತ ಮೊದಲು ಮಂಗಳೂರನ್ನು ಆಳಿದ ರಾಜವಂಶಗಳಲ್ಲಿ ಪಶ್ಚಿಮ [[ಚಾಲುಕ್ಯರು]], [[ರಾಷ್ಟ್ರಕೂಟರು]] ಮತ್ತು [[ಹೊಯ್ಸಳ|ಹೊಯ್ಸಳರು]] ಪ್ರಮುಖರು. ಮಂಗಳೂರಿನ ಮೇಲೆ ಯುರೋಪಿಯನ್ ಪ್ರಭಾವವನ್ನು ೧೪೯೮ರಿಂದ ಗುರುತಿಸಬಹುದು. ಆ ಸಮಯದಲ್ಲೇ ಪೋರ್ಚಿಗೀಸ್ ನಾವಿಕ [[ವಾಸ್ಕೋ ಡ ಗಾಮ|ವಾಸ್ಕೋ ಡ ಗಾಮನು]] ಮಂಗಳೂರಿನ ಸಮೀಪದ [[ಸೈಂಟ್. ಮೇರಿಸ್ ದ್ವೀಪಗಳು|ಸೈಂಟ್. ಮೇರಿಸ್ ದ್ವೀಪಗಳಲ್ಲಿ]] ಬಂದಿಳಿದ್ದಿದ್ದ.<ref>{{cite news |url=http://www.thehindubusinessline.com/life/2002/09/16/stories/2002091600170300.htm |title= Where rocks tell a tale |author= J. Kamath |date=[[2002-09-16]] |accessdate=2008-07-08 |publisher=[[Business Line|The Hindu Business Line]]}}</ref> ೧೫೨೦ರಲ್ಲಿ ಪೋರ್ಚುಗೀಸರು ಇದನ್ನು [[ವಿಜಯನಗರ|ವಿಜಯನಗರದ]] ಅರಸರಿಂದ ವಶಪಡಿಸಿಕೊಂಡರು. ೧೫೨೬ ರಲ್ಲಿ ಪೋರ್ಚುಗೀಸ್ ವೈಸರಾಯ್ ''ಲೋಪೊ ಡೆ ಸಾಂಪಯೋ'' [[ಬಂಗಾರ]] ರಾಜ ಮತ್ತು ಅವನ ಮೈತ್ರಿ ಪಡೆಯನ್ನು ಸೋಲಿಸುವಲ್ಲಿ ಸಫಲನಾದನು. ಇದರಿಂದಾಗಿ ಇಲ್ಲಿನ ವ್ಯಾಪಾರ ವಹಿವಾಟು ಮುಸ್ಲಿಮರ ಕೈ ತಪ್ಪಿ ಪೋರ್ಚುಗೀಸರ ಕೈವಶವಾಯಿತು. ೧೬ ಮತ್ತು ೧೭ನೇ ಶತಮಾನಗಳಲ್ಲಿ ಪೋರ್ಚುಗೀಸರು ಮಂಗಳೂರು ಬಂದರಿನ ಮೂಲಕ [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರದ]] ಅಧಿಪತ್ಯವನ್ನು ಮುಂದುವರೆಸಿದರು. ೧೬ನೇ ಶತಮಾನದಲ್ಲಿ ಮಂಗಳೂರು [[ಗೋವಾ|ಗೋವಾದಿಂದ]] ಗೌಡ ಸಾರಸ್ವತ ಬ್ರಾಹ್ಮಣರು ಮತ್ತು ರೋಮನ್ ಕಾಥೊಲಿಕರ ಅಗಾಧವಾದ ಜನಪ್ರವಾಹವನ್ನು ಕಂಡಿತು.<ref>{{cite news |url=http://www.indianexpress.com/res/web/pIe/ie/daily/19990503/iex03030.html |title=We the Mangaloreans |date=[[1999-05-03]] |accessdate=2008-07-08 |author=Maxwell Pereira |publisher=Indian Express Newspapers (Bombay) Ltd. |archive-date=2009-08-15 |archive-url=https://web.archive.org/web/20090815111148/http://www.indianexpress.com/res/web/pIe/ie/daily/19990503/iex03030.html |url-status=dead }}</ref> ೧೬೯೫ರಲ್ಲಿ ಅರಬ್ ವ್ಯಾಪಾರದ ಮೇಲೆ ಪೋರ್ಚುಗೀಸರ ನಿರ್ಬಂಧದಿಂದಾಗಿ, ಇದು ಅರಬರಿಂದ ದಹಿಸಲ್ಪಟ್ಟಿತು. ೧೭ನೇ ಶತಮಾನದ ಮಧ್ಯದಲ್ಲಿ [[ಇಕ್ಕೇರಿ]] ಮನೆತನದ ವೆಂಕಟಪ್ಪ ನಾಯಕನು ಪೋರ್ಚುಗೀಸರನ್ನು ಸೋಲಿಸಿದನು. ಇವರ ಆಳ್ವಿಕೆಯು ೧೭೬೨ರವರೆಗೆ ಮುಂದುವರೆಯಿತು.<ref>{{cite web |url=http://www.kamat.com/kalranga/itihas/abbakka.htm |title=Abbakka the Brave Queen (C 1540-1625 CE) |accessdate=2008-07-08 |author=Dr. Jyotsna Kamat |publisher=Kamat's Potpourri}}</ref> ೧೭೬೩ರಲ್ಲಿ [[ಹೈದರಾಲಿ|ಹೈದರಾಲಿಯು]] ಮಂಗಳೂರನ್ನು ಜಯಿಸಿದನು. ೧೭೬೮ ಮತ್ತು ೧೭೯೪ರ ಮಧ್ಯ [[ಬ್ರಿಟೀಷ್ ಸಾಮ್ರಾಜ್ಯ|ಬ್ರಿಟಿಷರು]] ಇದನ್ನು ಕೈವಶ ಪಡಿಸಿಕೊಳ್ಳುವವರೆಗೆ ನಗರವು ಅವನ ಅಧೀನದಲ್ಲಿತ್ತು. ನಂತರ ೧೭೯೪ರಲ್ಲಿ [[ಹೈದರಾಲಿ|ಹೈದರಾಲಿಯ]] ಮಗ [[ಟಿಪ್ಪು ಸುಲ್ತಾನ|ಟಿಪ್ಪು ಸುಲ್ತಾನನು]] ಇನ್ನೊಮ್ಮೆ ಇದನ್ನು ತನ್ನ ಹತೋಟಿಗೆ ತೆಗೆದುಕೊಂಡನು. ಇವನ ಆಳ್ವಿಕೆಯ ಸಮಯದಲ್ಲಿ ನಗರವು ನಿರಂತರವಾಗಿ ಹಲವು ಆಂಗ್ಲೊ-ಮೈಸೂರು ಯುದ್ಧಗಳಿಗೆ ಸಾಕ್ಷಿಯಾಗಿ ನಿಂತಿತು. ಎರಡನೇ ಆಂಗ್ಲೊ-ಮೈಸೂರು ಯುದ್ಧವು ೧೧ ಮಾರ್ಚ್ ೧೭೮೪ರಲ್ಲಿ ಟಿಪ್ಪು ಸುಲ್ತಾನ ಮತ್ತು [[:en:East India Company|ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ]] ಮಧ್ಯದ [[ಮಂಗಳೂರು ಒಪ್ಪಂದ|ಮಂಗಳೂರು ಒಪ್ಪಂದದೊಂದಿಗೆ]] ಕೊನೆಗೊಂಡಿತು.<ref>{{cite web |url= http://www.mssu.edu/projectsouthasia/history/primarydocs/Tipu_Sultan/TreatyofMangalore1784.htm |title= Treaty of Mangalore between Tipu Sultan and the East India Company, 11 March 1784 |accessdate= 2008-03-19 |publisher= [[Missouri Southern State University]] |archive-date= 2008-11-22 |archive-url= https://web.archive.org/web/20081122125838/http://www.mssu.edu/projectsouthasia/history/primarydocs/Tipu_Sultan/TreatyofMangalore1784.htm |url-status= dead }}</ref> [[ಚಿತ್ರ:View from our Balcony - Industrial Mangalore.jpg|thumb|200px|ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಲಿಮಿಟೆಡ್]] ೧೭೯೧ರಲ್ಲಿ ಬ್ರಿಟಿಷರು ಇದನ್ನು ಇನ್ನೊಮ್ಮೆ ವಶಪಡಿಸಿಕೊಂಡರು. ಆದರೆ ೧೭೯೩ರಲ್ಲಿ ಟಿಪ್ಪು ಇದರ ಮೇಲೆ ಮುತ್ತಿಗೆ ಹಾಕಿದನು. ಇದರಿಂದಾಗಿ ೧೭೯೪ರಲ್ಲಿ ಬ್ರಿಟಿಷರು ನಗರವನ್ನು ಟಿಪ್ಪುವಿಗೆ ಬಿಟ್ಟು ಕೊಟ್ಟರು. ೧೭೯೯ರಲ್ಲಿ ನಾಲಕ್ಕನೇ ಆಂಗ್ಲೊ-ಮೈಸೂರು ಯುದ್ಧದ ಸಮಯದಲ್ಲಿ ಟಿಪ್ಪು ಸುಲ್ತಾನನ ಮರಣಾನಂತರ ಮತ್ತು [[ಶ್ರೀರಂಗಪಟ್ಟಣ|ಶ್ರೀರಂಗಪಟ್ಟಣದ]] ಪತನದ ನಂತರ, ನಗರವು ಶಾಶ್ವತವಾಗಿ ಬ್ರಿಟಿಷರ ಕೈವಶವಾಯಿತು. ನಂತರ ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯದ ತನಕ ಇದು ಬ್ರಿಟಿಷರ ಅಧೀನದಲ್ಲಿಯೇ ಇದ್ದಿತು. ಬ್ರಿಟಿಷ್ ಅಧಿಪತ್ಯದ ಸಮಯದಲ್ಲಿ ನಗರವು ಶಾಂತಿಯುತವಾದ ಆಡಳಿತವನ್ನು ಕಂಡಿತು. ಈ ಸಮಯದಲ್ಲೇ ಶಾಶ್ವತವಾದ ದೃಶ್ಯಮಾನ ಅಭಿವೃದ್ಧಿಗೆ ಮಂಗಳೂರು ಸಾಕ್ಷಿಯಾಯಿತು. ಕ್ರಮೇಣ ಇದು ಶಿಕ್ಷಣ ಮತ್ತು ಉದ್ಯಮದಲ್ಲಿ ಪ್ರವರ್ಧಮಾನವಾಗಿ ಬೆಳೆದು, [[ಆಮದು]] ಮತ್ತು [[ರಫ್ತು|ರಫ್ತಿನ]] ವಾಣಿಜ್ಯ ಕೇಂದ್ರವಾಗಿ ರೂಪುಗೊಂಡಿತು. ೧೮೩೪ರಲ್ಲಿ ಜರ್ಮನ್ ಬೇಸಲ್ ಮಿಶನ್ನಿನ ಆರಂಭವು [[ಹತ್ತಿ]] ನೇಯ್ಗೆ ಮತ್ತು [[ಹಂಚು]] ತಯಾರಿಕಾ ಉದ್ಯಮಗಳನ್ನು ನಗರಕ್ಕೆ ತಂದುಕೊಟ್ಟಿತು.<ref>{{cite web |url = http://www.daijiworld.com/chan/exclusive_arch.asp?ex_id=400 |title = Mangalore: Comtrust Carries On Basel’s Mission |accessdate = 2008-03-21 |author = John B. Monteiro |publisher = Daijiworld Media Pvt Ltd Mangalore |archive-date = 2012-03-15 |archive-url = https://www.webcitation.org/query?url=http%3A%2F%2Fwww.daijiworld.com%2Fchan%2Fexclusive_arch.asp%3Fex_id%3D400&date=2012-03-15 |url-status = dead }}</ref> ೧೯೦೭ ರಲ್ಲಿ ಮಂಗಳೂರನ್ನು [[ದಕ್ಷಿಣ ರೈಲ್ವೆ|ದಕ್ಷಿಣ ರೈಲ್ವೆಯ]] ಜೊತೆ ಜೋಡಿಸಿದುದು ಮತ್ತು ನಂತರ ಮೋಟಾರ್ ವಾಹನಗಳ ಆಗಮನವು ನಗರದೊಂದಿಗೆ ವ್ಯಾಪಾರ ಮತ್ತು ಸಂಪರ್ಕವನ್ನು ಇನ್ನೂ ಹೆಚ್ಚಿಸಿತು.<ref name="so">{{cite news |url=http://www.hindu.com/2007/10/29/stories/2007102958510300.htm |title=Mangalore was once the starting point of India’s longest rail route |date=[[2007-10-29]] |accessdate=2008-03-19 |publisher=[[ದಿ ಹಿಂದೂ]] |archive-date=2012-03-15 |archive-url=https://www.webcitation.org/66BFugtWc?url=http://www.hindu.com/2007/10/29/stories/2007102958510300.htm |url-status=dead }}</ref> ರೋಮನ್ ಕಥೊಲಿಕ್ ಮಿಶನ್ ಗಳು ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವೆಯಲ್ಲಿ ತುಂಬಾ ಪ್ರಮುಖವಾದ ಕೆಲಸಗಳನ್ನು ಮಾಡಿದ್ದವು. ೧೮೬೫ರ ಮದ್ರಾಸ್ ನಗರ ಅಭಿವೃದ್ಧಿ ನಿಯಮದ ಅನುಸಾರ ಮಂಗಳೂರು ನಗರಸಭೆ ಆಡಳಿತದ ಅಧೀನದಲ್ಲಿ ಬರುತ್ತದೆ. ಇದರಿಂದಾಗಿ ೨೨ ಮೇ, ೧೮೬೬ರಲ್ಲಿ ನಗರವು ನಗರಸಭೆಯಾಗಿ ಪ್ರತಿಷ್ಟಾಪನೆಗೊಂಡಿತು. ೧೯೪೭ರಲ್ಲಿ [[ಭಾರತ|ಭಾರತದ]] ಸ್ವಾತಂತ್ರ್ಯದ ನಂತರ, ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿದ್ದ ಮಂಗಳೂರನ್ನು ೧೯೫೬ದಲ್ಲಿ [[ಮೈಸೂರು]] ರಾಜ್ಯದೊಳಗೆ ವಿಲೀನಗೊಳಿಸಲಾಯಿತು. ಮೈಸೂರು ರಾಜ್ಯಕ್ಕೆ ಬಂದರಿನ ಸೌಲಭ್ಯವನ್ನು ಒದಗಿಸುತ್ತಿದ್ದ ಮಂಗಳೂರು, ರಾಜ್ಯದಲ್ಲಿ ಪ್ರಮುಖ ಸ್ಥಾನವನ್ನು ಪಡೆಯಿತು. ೨೦ನೇ ಶತಮಾನದ ಅಂತ್ಯವು ಮಂಗಳೂರು ಉದ್ಯಮ ಮತ್ತು ವಾಣಿಜ್ಯ ಕೇಂದ್ರವಾಗಿ ಅಭಿವೃದ್ಧಿ ಹೊಂದುವುದಕ್ಕೆ ಸಾಕ್ಷಿಯಾಯಿತು. ಸತತ ಔದ್ಯೋಗಿಕರಣದ ನಂತರವೂ ಮಂಗಳೂರು ತನ್ನ ಹಳೆಯ ಸೊಬಗನ್ನು ಉಳಿಸಿಕೊಂಡು ಬಂದಿದೆ. ತೆಂಗಿನ ಮರಗಳ ಜೊತೆಗೆ ಮೇಲೆದ್ದಿರುವ ಕೆಂಪು ಹಂಚಿನ ಕಟ್ಟಡಗಳು, ಸಮುದ್ರ ತೀರದಲ್ಲಿ ಸಾಲಾಗಿ ನಿಲ್ಲಿಸಿರುವ ಮೀನುಗಾರಿಕಾ ದೋಣಿಗಳು ಇವುಗಳಲ್ಲಿ ಕೆಲವು. == ಭೂಗೋಳ ಮತ್ತು ಹವಾಮಾನ == [[ಚಿತ್ರ:Panamburbeach057.jpg|200px|thumb|right|ಪಣಂಬೂರು ಕಡಲತೀರದಲ್ಲಿನ ಸೂರ್ಯಸ್ತದ ದೃಶ್ಯ]] [[ಚಿತ್ರ:Mangalore 038.jpg|200px|thumb|right|ಮಂಗಳೂರಿನಲ್ಲಿ ದಿಗಂತದ ಒಂದು ನೋಟ]] ಮಂಗಳೂರು {{coor d|12.87|N|74.88|E|}} [[ಅಕ್ಷಾಂಶ]], [[ರೇಖಾಂಶ|ರೇಖಾಂಶವನ್ನು]] ಹೊಂದಿದ್ದು, [[ಕರ್ನಾಟಕ|ಕರ್ನಾಟಕದ]] [[ದಕ್ಷಿಣ ಕನ್ನಡ]] ಜಿಲ್ಲೆಯಲ್ಲಿ ಸ್ಥಿತವಾಗಿದೆ. ಇದು ಸಮುದ್ರ ಮಟ್ಟಕ್ಕಿಂತ ಸರಾಸರಿ ೯೯ ಮೀಟರುಗಳಷ್ಟು(೩೨೫ ಅಂಗುಲಗಳು) ಎತ್ತರದಲ್ಲಿದೆ.<ref>{{cite web |publisher=[[Indian Institute of Tropical Meteorology]] ([[Pune]]) |url=http://envis.tropmet.res.in/rainfall_stations.htm |title=Rainfall Stations in India |accessdate=2008-07-27 |archive-date=2010-10-20 |archive-url=https://www.webcitation.org/5tcfc0JvM?url=http://envis.tropmet.res.in/rainfall_stations.htm |url-status=dead }}</ref> ಇದು [[ದಕ್ಷಿಣ ಕನ್ನಡ]] ಜಿಲ್ಲೆಯ ಕೇಂದ್ರ ಕಾರ್ಯಾಲಯವಾಗಿದ್ದು, [[ಕರ್ನಾಟಕ|ಕರ್ನಾಟಕದ]] ಅತಿ ದೊಡ್ಡ ಕರಾವಳಿ ನಗರ ಕೇಂದ್ರ ಹಾಗೂ ರಾಜ್ಯದ ೪ನೇ ಅತಿ ದೊಡ್ಡ ನಗರವಾಗಿದೆ.ಭಾರತದ ಪಶ್ಚಿಮ ಕರಾವಳಿಯಲ್ಲಿ ಅರಬ್ಬೀ ಸಮುದ್ರದ ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ ಪಶ್ಚಿಮ ಘಟ್ಟಗಳನ್ನು ಹೊಂದಿದೆ. ಮಂಗಳೂರು ನಗರವು ೧೧೧.೧೮ ಚದರ ಕಿ. ಮೀ. ವಿಸ್ತೀರ್ಣವನ್ನು ಹೊಂದಿದ್ದು, ಮಂಗಳೂರು ಮಹಾನಗರ ಪಾಲಿಕೆಯ ಅಧೀನದಲ್ಲಿರುವ ಪ್ರದೇಶದ ಒಟ್ಟು ವಿಸ್ತೀರ್ಣ ೧೩೨.೪೫ ಚದರ ಕಿ. ಮೀ.ಆಗಿದೆ. ಇಲ್ಲಿ ದಿನದಲ್ಲಿ ಮಿತವಾದ ಗಾಳಿಯ ಜೊತೆಗೆ ಕೆಲವೊಮ್ಮೆ ಹೊಯ್ಗಾಳಿಯು ಬೀಸಿದರೆ ರಾತ್ರಿಯಲ್ಲಿ ಶಾಂತವಾದ ಗಾಳಿಯು ಬೀಸುತ್ತದೆ. ಇಲ್ಲಿರುವ ಪರ್ವತ ಪ್ರದೇಶಗಳು ಹಾಗೂ ಪ್ರಾಕೃತಿಕ ಕಣಿವೆಗಳೊಂದಿಗೆ ನಗರದ ನಕ್ಷೆಯು ಬಯಲು ಪ್ರದೇಶಗಳ ಜೊತೆಗೆ ಉಬ್ಬುತಗ್ಗು ಪ್ರದೇಶಗಳನ್ನೂ ಹೊಂದಿದೆ. ಈ ನಗರದ ಭೂವಿಜ್ಞಾನವು, ಪರ್ವತ ಪ್ರದೇಶಗಳಲ್ಲಿ ಗಟ್ಟಿಯಾದ ಲ್ಯಾಟರೈಟ್ ನಿಂದಲೂ, ಕಡಲತೀರದಲ್ಲಿ ಮರಳು ಮಿಶ್ರಿತ ಮಣ್ಣಿನಿಂದಲೂ ವಿಶಿಷ್ಟತೆಯನ್ನು ಪಡೆದುಕೊಂಡಿದೆ. [[ಭಾರತ]] ಸರಕಾರವು ಮಂಗಳೂರನ್ನು 'ಸಾಧಾರಣವಾದ ಭೂಕಂಪಪ್ರವಣ ನಗರ ಕೇಂದ್ರ' ಎಂದು ಗುರುತಿಸಿದೆ ಮತ್ತು ನಗರವನ್ನು ಸಿಸ್ಮಿಕ್ ೩ನೇ ವಲಯದಲ್ಲಿ ವರ್ಗೀಕರಿಸಿದೆ.<ref>{{cite web |publisher=[[Geological Survey of India]] |url=http://www.gsi.gov.in/images/zonation.gif |title=Seismic zoning map of India |format=[[Graphics Interchange Format|GIF]] |accessdate=2008-07-20 |archive-date=2008-10-03 |archive-url=https://web.archive.org/web/20081003062745/http://www.gsi.gov.in/images/zonation.gif |url-status=dead }}</ref><ref>{{cite web |publisher=[[India Meteorological Department]] |url=http://www.imd.ernet.in/section/seismo/static/seismo-zone.htm |title=Seismic Zoning Map |accessdate=2008-07-20 |archive-date=2008-09-15 |archive-url=https://web.archive.org/web/20080915154543/http://www.imd.ernet.in/section/seismo/static/seismo-zone.htm |url-status=dead }}</ref> ಮಂಗಳೂರು ನಗರವು [[ನೇತ್ರಾವತಿ]] ಮತ್ತು [[ಗುರುಪುರ]] ನದಿಗಳಿಂದುಂಟಾದ [[ಹಿನ್ನೀರು|ಹಿನ್ನೀರಿನ]] ಮೇಲೆ ನೆಲೆಸಿದೆ. ಈ ನದಿಗಳು ಉತ್ತರದಲ್ಲಿ ಹಾಗೂ ದಕ್ಷಿಣದಲ್ಲಿ ಹರಿಯುವುದರ ಮೂಲಕ ಈ ನಗರವನ್ನು ಸುತ್ತುವರಿಯುತ್ತವೆ. ಎರಡೂ ನದಿಗಳು ನಗರದ ದಕ್ಷಿಣದಲ್ಲಿ [[ಅಳಿವೆ|ಅಳಿವೆಯನ್ನು]] ಸೃಷ್ಟಿಸಿ [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರವನ್ನು]] ಸೇರುತ್ತವೆ. ನಗರದ ಕರಾವಳಿ ತೀರದುದ್ದಕ್ಕೂ ಹಲವು ಕಡಲತೀರ/ಬೀಚ್ ಗಳಿವೆ. ಇವುಗಳಲ್ಲಿ ಪ್ರಮುಖವಾದುವು ಮುಕ್ಕ, ಪಣಂಬೂರು, ತಣ್ಣೀರುಬಾವಿ, ಕೆ.ಆರ್.ಇ.ಸಿ., ಸೋಮೇಶ್ವರ ಹಾಗೂ ಸಮ್ಮರ್ ಸ್ಯಾಂಡ್ ಬೀಚ್ ಗಳು. ಇಲ್ಲಿನ ವೃಕ್ಷಸಮೂಹವು ಪ್ರಮುಖವಾಗಿ ತೆಂಗಿನ ಮರಗಳು, ತಾಳೆ ಜಾತಿಯ ಮರಗಳು, ಅಶೋಕ ವೃಕ್ಷಗಳ ಜೊತೆಗೆ ಇತರ ಕೆಲವು ಮರಗಳನ್ನು ಹೊಂದಿದೆ. [[ಭಾರತ|ಭಾರತದ]] ಇತರ ನಗರಗಳಿಗೆ ಹೋಲಿಸಿದರೆ ಮಂಗಳೂರು ಇನ್ನೂ ತನ್ನ ಹಸಿರು ಹೊದಿಕೆಯನ್ನು ಉಳಿಸಿಕೊಂಡು ಬಂದಿದೆ. ಮಂಗಳೂರು [[ಉಷ್ಣವಲಯ|ಉಷ್ಣವಲಯದ]] ವಾಯುಗುಣವನ್ನು ಹೊಂದಿದೆ. ನಗರದಲ್ಲಿ ಬೇಸಿಗೆಕಾಲ ಮತ್ತು ಚಳಿಗಾಲಗಳು ಸಮಾನವಾಗಿದ್ದು, ಎರಡೂ ಋತುಗಳಲ್ಲೂ ತಾಪಮಾನವು ಸರಾಸರಿ ೨೭°C ನಿಂದ ೩೪°Cವರೆಗೆ ಇರುತ್ತದೆ. [[ತೇವಾಂಶ|ತೇವಾಂಶವು]] ಸರಾಸರಿ ೭೮% ತಲುಪುತ್ತದೆ. ಪರ್-ಹ್ಯೂಮಿಡ್(ಎ)[Per-Humid(A)] ವಲಯಕ್ಕೆ ಸೇರುವ ಈ ನಗರವು [[ಅರಬ್ಬೀ ಸಮುದ್ರ]] ಶಾಖೆಯ [[ನೈಋತ್ಯ]] ಮಾನ್ಸೂನಿನ ನೇರ ಪ್ರಭಾವಕ್ಕೆ ಒಳಪಡುತ್ತದೆ. ಮೇಯಿಂದ ಆಕ್ಟೋಬರ್ ವರೆಗಿನ ೬ ತಿಂಗಳ ಸಮಯದಲ್ಲಿ ಒಟ್ಟು ವಾರ್ಷಿಕ ಮಳೆಯ ೯೦ ಪ್ರತಿಶತ ಮಳೆಯನ್ನು ಇದು ಪಡೆಯುತ್ತದೆ. ಇತರ ಸಮಯದಲ್ಲಿ ಒಣಹವೆಯಿರುತ್ತದೆ. ಡಿಸೆಂಬರ್ ನಿಂದ ಫೆಬ್ರವರಿವರೆಗಿನ ಸಮಯದಲ್ಲಿ ಇಲ್ಲಿ ತಾಪಮಾನ ಹಾಗೂ ತೇವಾಂಶಗಳೆರಡೂ ಇತರ ತಿಂಗಳುಗಳಿಗಿಂತ ಗಣನೀಯವಾಗಿ ಕಡಿಮೆಯಿರುತ್ತದೆ. ಆದ್ದರಿಂದ ಈ ಸಮಯವು ಮಂಗಳೂರನ್ನು ಭೇಟಿಕೊಡಲು ಅತಿ ಸೂಕ್ತ. ದಿನದಲ್ಲಿ ತಾಪಮಾನವು ೩೦°C ಗಿಂತ ಕಡಿಮೆಯಿದ್ದರೆ, ರಾತ್ರಿಯಲ್ಲಿ ೨೦°C ಗಿಂತ ಕಡಿಮೆಯಿರುತ್ತದೆ. ಈ ಋತುವಿನ ನಂತರ ಕಾಲಿಡುವುದೇ [[ಬೇಸಿಗೆಕಾಲ]]. ಈ ಸಮಯದಲ್ಲಿ ತಾಪಮಾನವು ೩೮°C ಗಳ ತನಕ ಏರುತ್ತದೆ. ಇದರ ನಂತರ [[ಮಳೆಗಾಲ|ಮಳೆಗಾಲವು]] ಆರಂಭವಾಗುತ್ತದೆ. [[ಭಾರತ|ಭಾರತದ]] ಇತರ ನಗರ ಕೇಂದ್ರಗಳಿಗೆ ಹೋಲಿಸಿದರೆ ಮಂಗಳೂರು ಭಾರಿ ಮಳೆಯನ್ನು ಪಡೆಯುತ್ತದೆ.<ref>{{cite web |url= http://whc.unesco.org/en/tentativelists/2103/ |title= Western Ghats (sub cluster nomination) |accessdate= 2008-07-27 |publisher=[[UNESCO]] World Heritage Centre}}</ref> ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಸಮಯಾವಧಿಯಲ್ಲಿ ನಗರವು ೪೦೦೦ ಮಿಲಿ ಮೀಟರ್ ಗಳಷ್ಟು ವರ್ಷಧಾರೆಯನ್ನು ಪಡೆಯುತ್ತದೆ. [[ಚಿತ್ರ:Mangalore panaroma 0187 pan.jpg|1087x1087px|thumb|center|[[ಕದ್ರಿ|ಕದ್ರಿಯಿಂದ]] ಮಂಗಳೂರು ನಗರದ ಸಮಗ್ರ ನೋಟ (೨೦೦೭)]] == ಅರ್ಥ ವ್ಯವಸ್ಥೆ == [[ಚಿತ್ರ:Fishing In Mukka.JPG|200px|thumb|right|ಮಂಗಳೂರಿನ ಸಮೀಪದ [[ಮುಕ್ಕ|ಮುಕ್ಕದಲ್ಲಿ]] [[ಮೀನುಗಾರಿಕೆ]]]] [[ಚಿತ್ರ:Iron Ore factory.jpg|200px|thumb|ಮಂಗಳೂರಿನಲ್ಲಿರುವ [[ಕುದ್ರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್]]]] ಮಂಗಳೂರಿನ ಅರ್ಥ ವ್ಯವಸ್ಥೆಯಲ್ಲಿ ವ್ಯಾವಸಾಯಿಕ ಸಂಸ್ಕರಣೆ ಹಾಗೂ ಬಂದರು ಸಂಬಂಧಿತ ಚಟುವಟಿಕೆಗಳು ಪ್ರಮುಖ ಸ್ಥಾನಗಳನ್ನು ಪಡೆದಿವೆ<ref name="scan">{{cite web |url= http://www.crn.in/SouthScanNov152007.aspx |title= South Scan (Mangalore, Karnataka) |accessdate= 2008-03-20 |publisher= CMP Media LLC |archive-date= 2012-02-07 |archive-url= https://www.webcitation.org/65GpC8D7Z?url=http://www.crn.in/SouthScanNov152007.aspx |url-status= dead }}</ref>. ನವ ಮಂಗಳೂರು ಬಂದರು [[ಭಾರತ|ಭಾರತದ]] ೯ನೇ ಅತಿ ದೊಡ್ಡ ಸರಕು ನಿರ್ವಹಣಾ ಬಂದರಾಗಿದೆ. ಇದು ಭಾರತದ ೭೫ ಪ್ರತಿಶತ ಕಾಫಿ ಮತ್ತು ಗೋಡಂಬಿ ರಫ್ತನ್ನು ನಿರ್ವಹಿಸುತ್ತದೆ. ಮಂಗಳೂರು ಹಂಚುಗಳು ಭಾರತದಾದ್ಯಂತ ಪ್ರಸಿದ್ಧವಾಗಿದ್ದು ಈಗಲೂ ನಗರದಲ್ಲಿ ತುಂಬಾ ಬಳಕೆಯಲ್ಲಿದೆ. ಮಂಗಳೂರು, ವಾಹನಗಳ 'ಲೀಫ್ ಸ್ಪ್ರಿಂಗ್' ಉದ್ಯಮದ ತವರು. 'ದ ಕೆನರಾ ವರ್ಕ್ ಶೋಪ್ಸ್ ಲಿಮಿಟೆಡ್' ಮತ್ತು 'ಲ್ಯಾಮಿನ ಸಸ್ಪೆನ್ಶನ್ ಪ್ರೊಡಕ್ಟ್ಸ್ ಲಿಮಿಟೆಡ್' ಗಳು ಚಿರಪರಿಚಿತ ಲೀಫ್ ಸ್ಪ್ರಿಂಗ್ ಉದ್ಯಮಗಳು. ಬೈಕಂಪಾಡಿ ಮತ್ತು ಯೆಯ್ಯಾಡಿ ಕೈಗಾರಿಕಾ ವಲಯಗಳು ಹಲವು ಸಣ್ಣ ಕೈಗಾರಿಕೆಗಳಿಗೆ ಮನೆಯಾಗಿದೆ. ನಗರವು ಆಗ್ನೇಯ ಏಷ್ಯಾದಿಂದ ಮರಮುಟ್ಟುಗಳನ್ನು ಆಮದು ಮಾಡುತ್ತಿದ್ದು, ಇದನ್ನು ಪೀಠೋಪಕರಣಗಳ ತಯಾರಿಕೆಗೆ ಬಳಸಲಾಗುತ್ತದೆ. ನಗರವು ದಕ್ಷಿಣ ಭಾರತಕ್ಕೆ ಮರಮುಟ್ಟುಗಳ ಪ್ರಮುಖ ಪ್ರವೇಶ ದ್ವಾರವೂ ಆಗಿದೆ. ಬೀಡಿ ತಯಾರಿಕೆ ಇಲ್ಲಿನ ಪ್ರಮುಖ ಗೃಹ ಕೈಗಾರಿಕೆ. 'ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಲಿಮಿಟೆಡ್', 'ಕುದ್ರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್', 'ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್', 'ಬಿ.ಎ.ಎಸ್.ಎಫ್', 'ಇ.ಎಲ್.ಎಫ್ ಗ್ಯಾಸ್' ಇಲ್ಲಿನ ಪ್ರಮುಖ ಉದ್ದಿಮೆಗಳಲ್ಲಿ ಕೆಲವು. ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಾದ [[ಇನ್ಫೋಸಿಸ್]], [[ವಿಪ್ರೊ]], 'ಎಂಫಾಸಿಸ್ ಬಿ.ಪಿ.ಒ' ಹಾಗೂ 'ಫರ್ಸ್ಟ್ ಅಮೇರಿಕನ್ ಕೋರ್ಪೋರೇಷನ್'ಗಳು ನಗರದಲ್ಲಿ ಕೆಲಸವನ್ನು ಆರಂಭಿಸಿವೆ.<ref name="ind">{{cite news |url=http://economictimes.indiatimes.com/Features/The_Sunday_ET/Property/Mangalore_takes_over_as_the_new_SEZ_destination/articleshow/2788712.cms |title= Mangalore takes over as the new SEZ destination |date=[[2008-02-17]] |accessdate= 2008-03-20 |publisher=[[Indiatimes|Times Internet Limited]]}}</ref> ಮೂರು ಮೀಸಲು ಮಾಹಿತಿ ತಂತ್ರಜ್ಞಾನ ಪಾರ್ಕ್ ಗಳು ನಗರಕ್ಕೆ ಕಾಲಿಡುತ್ತಿದ್ದು, ಇವುಗಳಲ್ಲಿ ಎರಡು ಈಗಾಗಲೆ ನಿರ್ಮಾಣದ ಹಂತದಲ್ಲಿವೆ. ಗಂಜಿಮಠದಲ್ಲಿ ನಿರ್ಮಾಣಗೊಳ್ಳುತ್ತಿರುವ 'ರಫ್ತು ಉತ್ತೇಜನ ಕೈಗಾರಿಕಾ ವಲಯ' ಮೊದಲನೆಯದಾದರೆ, ಎರಡನೆಯದು [[ಮಂಗಳೂರು ವಿಶ್ವವಿದ್ಯಾನಿಲಯ|ಮಂಗಳೂರು ವಿಶ್ವವಿದ್ಯಾನಿಲಯದ]] ಸಮೀಪದಲ್ಲಿ ನಿರ್ಮಿತವಾಗುತ್ತಿರುವ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'.<ref>{{cite web |url=http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%203/Fig.%203.5.1.doc |title=Study Area around SEZ, Mangalore |format=[[DOC (computing)|DOC]] |accessdate=2008-07-02 |author=Neeri |publisher=[[Mangalore City Corporation]] |archive-date=2008-10-03 |archive-url=https://web.archive.org/web/20081003062813/http://www.mangalorecity.gov.in/forms/sez/MSEZ%20Draft%20EIA/Mangalore%20SEZ%2C%20Oct.%202007/Chapter%203/Fig.%203.5.1.doc |url-status=dead }}</ref> ಗಂಜಿಮಠದಲ್ಲಿ ಮೂರನೇ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'ದ ನಿರ್ಮಾಣವನ್ನು ಪ್ರಸ್ಥಾಪಿಸಲಾಗಿದೆ.<ref>{{cite web |url=http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%201/Fig.1.2.doc |title=Proposed MSEZ Site and Existing Industries |format=[[DOC (computing)|DOC]] |accessdate=2008-04-09 |author=Neeri |publisher=[[Mangalore City Corporation]] |archive-date=2008-04-10 |archive-url=https://web.archive.org/web/20080410145046/http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%201/Fig.1.2.doc |url-status=dead }}</ref> ಬಿ.ಎ. ಗ್ರೂಪ್ ನವರಿಂದ ೨೦ ಲಕ್ಷ ಚದರ ಫೀಟ್ ಗಳ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'ವು [[ತುಂಬೆ|ತುಂಬೆಯಲ್ಲಿ]] ನಿರ್ಮಾಣ ಹಂತದಲ್ಲಿದೆ.<ref>{{cite news| url = http://www.hindu.com/2006/08/31/stories/2006083118290300.htm| date = 2006-08-31| title = Two more plans for EPIP cleared| accessdate = 2006-09-29| publisher = [[ದಿ ಹಿಂದೂ]]| archive-date = 2012-10-25| archive-url = https://web.archive.org/web/20121025134537/http://www.hindu.com/2006/08/31/stories/2006083118290300.htm| url-status = dead}}</ref> [[ತೈಲ ಮತ್ತು ಪ್ರಾಕೃತಿಕ ಅನಿಲ ನಿಗಮ|ತೈಲ ಮತ್ತು ಪ್ರಾಕೃತಿಕ ಅನಿಲ ನಿಗಮವು]] (ಒ.ಎನ್.ಜಿ.ಸಿ) 'ಮಂಗಳೂರು ವಿಶೇಷ ಆರ್ಥಿಕ ವಲಯ'ದಲ್ಲಿ ೧೫ ಮಿಲಿಯನ್ ಟನ್ನಿನ ಹೊಸ ಸಂಸ್ಕರಣಾಗಾರ, ಪೆಟ್ರೋಕೆಮಿಕಲ್ ಸ್ಥಾವರ ಹಾಗೂ ಶಕ್ತಿ ಮತ್ತು ಎಲ್.ಎನ್.ಜಿ ಸ್ಥಾವರಗಳ ಮೇಲೆ ೩೫,೦೦೦ ಕೋಟಿ ರೂಪಾಯಿಗಳ ಬಂಡವಾಳ ಹೂಡುವ ಬಗ್ಗೆ ಯೋಜನೆ ರೂಪಿಸಿದೆ. ಇದು ದೇಶದ ಪ್ರಥಮ 'ಪೆಟ್ರೋಲಿಯಮ್, ಕೆಮಿಕಲ್ಸ್, ಪೆಟ್ರೋಕೆಮಿಕಲ್ಸ್ ಇನ್ವೆಸ್ಟ್ ಮೆಂಟ್ ರೀಜನ್'(PCPIR) ಆಗಲಿದೆ. ಇಂತಹ ಇತರ ಪಿ.ಸಿ.ಪಿ.ಐ.ಆರ್. ಗಳು [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳದ]] ನಯಚಾರ್ ನಲ್ಲಿ, [[ಹರಿಯಾಣ|ಹರಿಯಾಣದ]] [[ಪಾಣಿಪತ್]] ನಲ್ಲಿ ಹಾಗೂ [[ಆಂಧ್ರ ಪ್ರದೇಶ|ಆಂಧ್ರ ಪ್ರದೇಶದ]] ಅಚ್ಯುತಪುರಂನಲ್ಲಿವೆ. 'ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಮ್ ರಿಸರ್ವ್ಸ್ ಲಿಮಿಟೆಡ್' ಎಂಬ 'ಆಯಿಲ್ ಇಂಡಸ್ಟ್ರಿ ಡೆವಲಪ್ಮೆಂಟ್ ಬೋರ್ಡ್'ನ ವಿಶೇಷ ಘಟಕವು ಮಂಗಳೂರು ಹಾಗೂ [[ಭಾರತ|ಭಾರತದ]] ಇತರ ಎರಡು ಸ್ಥಳಗಳಲ್ಲಿ 'ಕಚ್ಚಾತೈಲ ಸಂಗ್ರಹಣಾ ಸ್ಥಾವರ'ಗಳನ್ನು ನಿರ್ಮಿಸಲು ನಿಶ್ಚಯಿಸಿದೆ.<ref>{{cite news |url=http://www.thehindubusinessline.com/2006/04/02/stories/2006040202220200.htm |title=Strategic oil reserves to come directly under Govt |date=[[2006-04-02]] |accessdate = 2008-02-20 |publisher=[[Business Line|The Hindu Business Line]]}}</ref><ref>{{cite news |url = http://www.hindu.com/2006/01/07/stories/2006010704081600.htm |title = Strategic crude reserve gets nod |date = [[2006-01-07]] |accessdate = 2008-02-20 |publisher = [[ದಿ ಹಿಂದೂ]] |archive-date = 2012-02-07 |archive-url = https://www.webcitation.org/65GuJRHha?url=http://www.hindu.com/2006/01/07/stories/2006010704081600.htm |url-status = dead }}</ref> ಯೋಜಿತ, ವಾರ್ಷಿಕ ೫ ಮಿಲಿಯನ್ ಮೆಟ್ರಿಕ್ ಟನ್ನು(ಎಮ್.ಎಮ್.ಟಿ.ಪಿ.ಎ) ಸಂಗ್ರಹಣೆಯಲ್ಲಿ ೧.೫ ಎಮ್.ಎಮ್.ಟಿ.ಪಿ.ಎ ಮಂಗಳೂರಿನಲ್ಲಿಯೂ,<ref>{{cite news |url =http://economictimes.indiatimes.com/India_to_form_crude_oil_reserve_of_5_mmt/articleshow/2137148.cms |title =India to form crude oil reserve of 5 mmt |date = [[2007-06-20]] |accessdate = 2008-02-20 |publisher = [[The Economic Times]]}}</ref> ೧.೦ ಎಮ್.ಎಮ್.ಟಿ.ಪಿ.ಎ [[ವಿಶಾಖಪಟ್ಟಣ|ವಿಶಾಖಪಟ್ಟಣದಲ್ಲಿಯೂ]] ಹಾಗೂ ೨.೫ ಎಮ್.ಎಮ್.ಟಿ.ಪಿ.ಎ ಮಂಗಳೂರಿನ ಸಮೀಪದ ಪಡೂರಿನಲ್ಲಿಯೂ ನಿರ್ವಹಿಸಲಾಗುತ್ತದೆ. 'ಇಂಡಿಯಾ ಟುಡೆ'ಯ ಅಂತರಾಷ್ಟ್ರೀಯ ಸಂಪುಟದ ಅನುಸಾರ ಮಂಗಳೂರು ([[ಕೊಚ್ಚಿ|ಕೊಚ್ಚಿಯ]] ನಂತರ) ದಕ್ಷಿಣ ಭಾರತದಲ್ಲೇ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಾನ್-ಮೆಟ್ರೊ(ಮೆಟ್ರೋವಲ್ಲದ) ನಗರವಾಗಿದೆ. [[ಚಿತ್ರ:Mangalore infosys.jpg|200px|thumb|left| ಮಂಗಳೂರಿನಲ್ಲಿ [[ಇನ್ಫೋಸಿಸ್]] ಕಾರ್ಯಾಲಯ ]] [[ಕಾರ್ಪೋರೇಷನ್ ಬ್ಯಾಂಕ್]],<ref>{{cite web |url =http://www.corpbank.com/asp/0100text.asp?presentID=84&headID=84 |title =History |accessdate = 2008-04-18 |publisher = [[Corporation Bank]]}}</ref> [[ಕೆನರಾ ಬ್ಯಾಂಕ್]],<ref>{{cite web |url = http://www.hindu.com/2005/11/20/stories/2005112015560300.htm |title = Cheque truncation process from April, says Leeladhar |accessdate = 2008-04-18 |publisher = [[ದಿ ಹಿಂದೂ]] |archive-date = 2012-03-14 |archive-url = https://www.webcitation.org/66ALTNfb6?url=http://www.hindu.com/2005/11/20/stories/2005112015560300.htm |url-status = dead }}</ref> ಮತ್ತು [[ವಿಜಯ ಬ್ಯಾಂಕ್]],<ref>{{cite web |url=http://vijayabank.com:8081/vijaya/vijaya/internet-en/menus/we-at-vijaya-bank/inception.html |title=Inception |accessdate=2008-07-09 |publisher=[[Vijaya Bank]] |archive-date=2008-09-08 |archive-url=https://web.archive.org/web/20080908053811/http://vijayabank.com:8081/vijaya/vijaya/internet-en/menus/we-at-vijaya-bank/inception.html |url-status=dead }}</ref> ಗಳು ೨೦ನೇ ಶತಮಾನದ ಪೂರ್ವಾರ್ಧದಲ್ಲಿ ಮಂಗಳೂರಿನಲ್ಲಿ ಪ್ರಾರಂಭಗೊಂಡ ಮೂರು ರಾಷ್ಟ್ರೀಕೃತ ಬ್ಯಾಂಕುಗಳು. ಮಂಗಳೂರಿನಲ್ಲಿ ಸ್ಥಾಪಿಸಲ್ಪಟ್ಟ [[ಕರ್ಣಾಟಕ ಬ್ಯಾಂಕ್]] ಆ ಸಮಯದ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿತ್ತು.<ref>{{cite web |url =http://www.karnatakabank.com/ktk/History.jsp |title =History |accessdate =2008-04-18 |publisher =[[Karnataka Bank]] |archive-date =2012-03-17 |archive-url =https://web.archive.org/web/20120317115018/http://www.karnatakabank.com/ktk/History.jsp |url-status =dead }}</ref> ಮಂಗಳೂರು ಕ್ಯಾಥೊಲಿಕ್ ಕೊ-ಓಪರೇಟಿವ್ ಬ್ಯಾಂಕ್ ಲಿಮಿಟೆಡ್, ಕ್ಯಾಥೊಲಿಕ್ ಬ್ಯಾಂಕ್ ಲಿಮಿಟೆಡ್ ಹಾಗೂ ಎಸ್.ಸಿ.ಡಿ.ಸಿ.ಸಿ ಬ್ಯಾಂಕುಗಳು ಮಂಗಳೂರಿನಲ್ಲಿ ಸ್ಥಾಪನೆಗೊಂಡ ವರ್ಗೀಕೃತ ಬ್ಯಾಂಕುಗಳು. ದೋಣಿ ನಿರ್ಮಾಣ ಹಾಗೂ ಮೀನುಗಾರಿಕೆ ಉದ್ಯಮಗಳು ಪೀಳಿಗೆಗಳಿಂದ ಮಂಗಳೂರಿನ ಪ್ರಮುಖ ಉದ್ಯಮಗಳಾಗಿವೆ. ಮಂಗಳೂರು ಬಂದರಿನ ಸಮೀಪದಲ್ಲಿರುವ 'ಹಳೆ ಮಂಗಳೂರು ಬಂದರು' ಪ್ರಸಿದ್ಧ ಮೀನುಗಾರಿಕಾ ಬಂದರಾಗಿದೆ. ಇಲ್ಲಿ ಮೀನುಗಾರಿಕೆಗಾಗಿ ಬಳಸುವ ಭಾರಿ ಪ್ರಮಾಣದ ಯಾಂತ್ರಿಕೃತ ದೋಣಿಗಳು ಲಂಗರು ಹಾಕಿರುತ್ತವೆ. ಮೀನುಗಾರಿಕಾ ಉದ್ಯಮವು ಸಾವಿರಾರು ಜನರನ್ನು ಈ ಉದ್ಯೋಗದಲ್ಲಿ ಬಳಸಿಕೊಂಡಿದೆ ಹಾಗೂ ಅವರ ಉತ್ಪನ್ನಗಳನ್ನು ಸುತ್ತಮುತ್ತಲ ಪ್ರದೇಶಗಳಿಗೆ ರಫ್ತು ಮಾಡಲಾಗುತ್ತದೆ. ಹಂಚು, ಬೀಡಿ, ಕಾಫಿ ಮತ್ತು ಗೋಡಂಬಿ ಉದ್ಯಮಗಳಲ್ಲಿ ಮಂಗಳೂರಿನ ವ್ಯಾಪಾರ ಸಂಸ್ಥೆಗಳು ಪ್ರಮುಖವಾದ ಅಸ್ತಿತ್ವವನ್ನು ಪಡೆದುಕೊಂಡು ಬಂದಿದೆ, ಹಾಗಿದ್ದೂ ಆಧುನಿಕ ನಿರ್ಮಾಣದಲ್ಲಿ ಕಾಂಕ್ರೀಟಿನ ಬಳಕೆಯಿಂದಾಗಿ ಹಂಚಿನ ಉದ್ಯಮವು ಅವನತಿಯ ದಾರಿಯಲ್ಲಿ ಸಾಗಿದೆ. 'ಅಲ್ಬುಕರ್ಕ್ ಹಂಚಿನ ಕಾರ್ಖಾನೆ'ಯು ಭಾರತದಲ್ಲೇ ಅತಿ ದೊಡ್ಡ ಹಂಚಿನ ಕಾರ್ಖಾನೆಯಾಗಿದ್ದು,ಪ್ರಸಿದ್ಧ ಮಂಗಳೂರು ಕೆಂಪು ಹಂಚುಗಳನ್ನು ತಯಾರಿಸುತ್ತದೆ. ಮಂಗಳೂರಿನ ಉಪನಗರವಾದ [[ಉಳ್ಳಾಲ|ಉಳ್ಳಾಲದಲ್ಲಿ]] ಹೆಣೆದ ಉಡುಪುಗಳು ಹಾಗೂ ತೆಂಗಿನ ನಾರಿನ ದಾರಗಳನ್ನು ತಯಾರಿಸಲಾಗುತ್ತದೆ. == ಜನಸಂಖ್ಯೆ == [[ಚಿತ್ರ:Light House Hill, Mangalore.JPG|200px|thumb|right|ಲೈಟ್ ಹೌಸ್ ಹಿಲ್, ಮಂಗಳೂರಿನ ಪ್ರಮುಖ ತಾಣಗಳಲ್ಲೊಂದು]] ೨೦೧೧ರ [[ಭಾರತ|ಭಾರತದ]] [[ಜನಗಣತಿ|ಜನಗಣತಿಯ]] ಪ್ರಕಾರ, ಮಂಗಳೂರು ೪,೮೪,೭೮೫ ಜನಸಂಖ್ಯೆಯನ್ನು ಹೊಂದಿತ್ತು.<ref name="dmab">{{cite web |url=http://www.census2011.co.in/census/city/451-mangalore.html}}</ref> ಇದೇ ಜನಗಣತಿಯ ಪ್ರಕಾರ ಮಹಾನಗರ ಪಾಲಿಕೆ ಪ್ರದೇಶದ ಜನಸಂಖ್ಯೆಯು ೬,೧೯,೬೬೪ ಆಗಿದೆ.<ref name="popmlr">{{cite web |publisher=Census Commission of India |url=http://www.census2011.co.in/census/city/451-mangalore.html}}</ref> 'ವರ್ಲ್ಡ್ ಗಾಜೆಟರ್' ನ ಅನುಸಾರ ೨೦೦೮ರಲ್ಲಿ ಮಂಗಳೂರಿನ ಅಂದಾಜು ಜನಸಂಖ್ಯೆಯು ೪,೩೧,೯೭೬ ಆಗಿತ್ತು. ಇದರ ಪ್ರಕಾರ ಮಂಗಳೂರು [[ಭಾರತ|ಭಾರತದ]] ೧೦೧ನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗುತ್ತದೆ.<ref>{{cite web |url= http://www.world-gazetteer.com/wg.php?x=&men=gcis&lng=en&dat=80&geo=-104&srt=pnan&col=aohdq&msz=1500&va=&pt=a |title= India: largest cities and towns and statistics of their population |accessdate= 2008-01-31 |publisher= World Gazetteer|archiveurl=http://www.webcitation.org/5nsxcLbvU|archivedate=2010-02-28}}</ref> ಇದೇ ಗಣತಿಯ ಅನುಸಾರ 'ವರ್ಲ್ಡ್ ಗಾಜೆಟರ್' ಮಂಗಳೂರು ನಗರ ಪ್ರದೇಶದ(urban) ಜನಸಂಖ್ಯೆಯು ೬,೦೩,೨೬೯ ಎಂದು ಅಂದಾಜು ಮಾಡಿತ್ತು. ಇದು ಈ ನಗರ ಪ್ರದೇಶವನ್ನು ೬೧ನೇ ಅತಿ ಹೆಚ್ಚು ಜನಸಾಂದ್ರ ಪ್ರದೇಶವನ್ನಾಗಿ ಮಾಡುತ್ತದೆ.<ref>{{cite web |url= http://www.world-gazetteer.com/wg.php?x=&men=gcis&lng=en&dat=80&geo=-104&srt=pnan&col=aohdq&msz=1500&va=&pt=a |title= India: metropolitan areas |accessdate= 2008-01-16 |publisher= World Gazetteer|archiveurl=http://www.webcitation.org/5nsxcLbvU|archivedate=2010-02-28}}</ref> ಜನಸಂಖ್ಯೆಯ ೫೦ ಪ್ರತಿಶತ ಭಾಗವು ಪುರುಷರಾಗಿದ್ದು, ಇವರ ಸಂಖ್ಯೆ ೨,೦೦,೨೩೪ ಆಗಿದೆ. ಉಳಿದ ೫೦ ಪ್ರತಿಶತ ಸ್ತ್ರೀಯರಾಗಿದ್ದು, ಇವರ ಸಂಖ್ಯೆ ೧,೯೮,೫೧೧ ಆಗಿದೆ. ಪುರುಷ ಸಾಕ್ಷರತಾ ಪ್ರಮಾಣವು ೮೬ ಪ್ರತಿಶತವಿದ್ದು, ಸ್ತ್ರೀ ಸಾಕ್ಷರತಾ ಪ್ರಮಾಣವು ೭೯ ಪ್ರತಿಶತವಿದೆ. ಜನಸಂಖ್ಯೆಯ ೯ ಪ್ರತಿಶತ ಭಾಗವು ೬ ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ. ಮಂಗಳೂರಿನ ಸರಾಸರಿ ಸಾಕ್ಷರತಾ ಪ್ರಮಾಣವು ೮೩ ಪ್ರತಿಶತವಿದ್ದು ಇದು ರಾಷ್ಟ್ರೀಯ ಸರಾಸರಿ ೫೯.೯ಕ್ಕಿಂತ ಅಧಿಕವಾಗಿದೆ. ಜನನ ಪ್ರಮಾಣವು ೧೩.೭೨ ಪ್ರತಿಶತವಿದ್ದು, ಮರಣ ಪ್ರಮಾಣವು ೩.೭೧ ಪ್ರತಿಶತ ಹಾಗೂ ಶಿಶು ಮರಣ ಪ್ರಮಾಣವು ೧.೨೪ ಪ್ರತಿಶತವಿದೆ. ಕೊಳೆಗೇರಿಗಳ ಏರುತ್ತಿರುವ ಸಂಖ್ಯೆಯು ಇಲ್ಲಿನ ಕಳವಳಕಾರಿಯಾದ ಅಂಶವಾಗಿದೆ. ಮಂಗಳೂರು ನಗರ ಪ್ರದೇಶವು ನಗರ ಪಾಲಿಕೆಯ ಸರಹದ್ದಿನಲ್ಲಿ ೩೨ ಕೊಳೆಗೇರಿಗಳನ್ನು ಗುರುತಿಸಿತ್ತು. ಸುಮಾರು ೨೨,೦೦೦ ವಲಸಿಗ ಕಾರ್ಮಿಕರು ನಗರದ ಸರಹದ್ದಿನಲ್ಲಿರುವ ಈ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ.<ref>{{cite web |url= http://www.hindu.com/2006/04/08/stories/2006040818420300.htm |title= Growing number of slums in Mangalore a cause for concern |date= [[2006-04-08]] |accessdate= 2008-03-14 |publisher= [[ದಿ ಹಿಂದೂ]] |archive-date= 2008-03-03 |archive-url= https://web.archive.org/web/20080303014244/http://www.hindu.com/2006/04/08/stories/2006040818420300.htm |url-status= dead }}</ref><ref>{{cite web |url= http://www.hindu.com/2006/01/21/stories/2006012111860300.htm |title= Slums mushrooming in port city |accessdate= 2008-03-14 |date= [[2006-01-21]] |publisher= [[ದಿ ಹಿಂದೂ]] |archive-date= 2008-03-24 |archive-url= https://web.archive.org/web/20080324145402/http://www.hindu.com/2006/01/21/stories/2006012111860300.htm |url-status= dead }}</ref> [[ಚಿತ್ರ:St. Aloysius Church Mangalore.jpg|200px|thumb|left|ಮಂಗಳೂರಿನಲ್ಲಿರುವ ಸಂತ ಅಲೋಶಿಯಸ್ ಚರ್ಚು]] ಮಂಗಳೂರು ಬಹುಸಂಸ್ಕೃತಿಯ ಹಾಗೂ ಬಹುಭಾಷೀಯ ನಗರವಾಗಿದೆ. [[ತುಳು]], [[ಕೊಂಕಣಿ]] ಹಾಗೂ [[ಬ್ಯಾರಿ]] ಭಾಷೆಗಳು ಇಲ್ಲಿನ ಮೂರು ಸ್ಥಳೀಯ ಭಾಷೆಗಳಾಗಿದ್ದು, [[ಕನ್ನಡ]], [[ಹಿಂದಿ]], [[ಆಂಗ್ಲ]] ಮತ್ತು [[ಉರ್ದು]] ಭಾಷೆಗಳೂ ಬಳಕೆಯಲ್ಲಿವೆ. [[ಕನ್ನಡ]] ಇಲ್ಲಿನ ದ್ವಿತೀಯ ಭಾಷೆಯಾಗಿದ್ದು, ಇಲ್ಲಿನ ಅಧಿಕೃತ ಭಾಷೆಯಾಗಿದೆ. ಇಲ್ಲಿನ ಜನಸಂಖ್ಯೆಯ ಅಧಿಕ ಭಾಗವು [[ಹಿಂದೂ]] ಧರ್ಮೀಯರನ್ನು ಒಳಗೊಂಡಿದೆ. [[ಮೊಗವೀರ|ಮೊಗವೀರರು]], ಬಿಲ್ಲವರು ಹಾಗೂ ಬಂಟರು ಇದರಲ್ಲಿ ಪ್ರಮುಖರು. ಕೋಟಾ ಬ್ರಾಹ್ಮಣರು, ಶಿವಳ್ಳಿ ಬ್ರಾಹ್ಮಣರು, [[ಸ್ಥಾನಿಕ ಬ್ರಾಹ್ಮಣರು]], ಹವ್ಯಕ ಬ್ರಾಹ್ಮಣರು, ಗೌಡ ಸಾರಸ್ವತ ಬ್ರಾಹ್ಮಣರು, ದೈವಜ್ಞ ಬ್ರಾಹ್ಮಣರು, ರಾಜಪುರ ಸಾರಸ್ವತ ಬ್ರಾಹ್ಮಣರು ಕೂಡಾ ಹಿಂದು ಜನಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿದ್ದಾರೆ. ಜನಸಂಖ್ಯೆಯ ಇನ್ನು ಸ್ವಲ್ಪ ಭಾಗವು ಕ್ರೈಸ್ತ ಧರ್ಮೀಯರನ್ನು ಹೊಂದಿದೆ. ಇವರಲ್ಲಿ [[ಕೊಂಕಣಿ]] ಮಾತನಾಡುವ ಕಾಥೋಲಿಕರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇವರು 'ಮಂಗಳೂರು ಕಾಥೋಲಿಕರು' ಎಂದೇ ಪ್ರಸಿದ್ಧರು. ಮುಸ್ಲಿಮರು ಇಲ್ಲಿನ ಅಲ್ಪಸಂಖ್ಯಾಕ ಜನತೆಯಾಗಿದ್ದು, ಅವರ ಜನಸಂಖ್ಯೆಯಲ್ಲಿ ೮೦ ಪ್ರತಿಶತ ಜನರು ಅವರದೇ ಭಾಷೆಯಾದ [[ಬ್ಯಾರಿ]] ಭಾಷೆಯನ್ನು ಮಾತಾಡುತ್ತಾರೆ. ಸಣ್ಣ ಪ್ರಮಾಣದ ಜನಸಂಖ್ಯೆಯು ಜೈನ ಧರ್ಮವನ್ನೂ ಅನುಸರಿಸುತ್ತದೆ. == ಸಂಸ್ಕೃತಿ == [[ಚಿತ್ರ:Jyothi Talkies 2008 04 06.JPG|200px|thumb|right|ಜ್ಯೋತಿ ಟಾಕೀಸು ಮಂಗಳೂರಿನ ಪ್ರಸಿದ್ಧ ಚಿತ್ರಮಂದಿರಗಳಲ್ಲಿ ಒಂದು]] [[ಚಿತ್ರ:FullPagadeYakshagana.jpg|200px|thumb|right|[[ಯಕ್ಷಗಾನ]] ವೇಷಧಾರಿ]] ಮಂಗಳೂರಿನ ನಿವಾಸಿಯೊಬ್ಬರನ್ನು ಮಂಗಳೂರಿನ ನಿವಾಸಿಯೊಬ್ಬರನ್ನು [[ತುಳು|ತುಳುವಿನಲ್ಲಿ]] ''ಕುಡ್ಲದಾರ್'' ಎಂದೂ, [[ಕನ್ನಡ|ಕನ್ನಡದಲ್ಲಿ]] ''ಮಂಗಳೂರಿನವರು'' ಎಂದೂ, ಕಾಥೋಲಿಕ್ [[ಕೊಂಕಣಿ|ಕೊಂಕಣಿಯಲ್ಲಿ]] ''ಕೊಡಿಯಾಲ್ ಘರಾನೊ'' ಎಂದೂ, ಜಿ.ಎಸ್.ಬಿ ಕೊಂಕಣಿಯಲ್ಲಿ ''ಕೊಡಿಯಾಲ್ಚಿ'' ಅಥವಾ ''ಮಂಗ್ಳೂರ್ಚಿ'' ಎಂದೂ [[ಆಂಗ್ಲ|ಆಂಗ್ಲದಲ್ಲಿ]] ''ಮ್ಯಾಂಗಲೋರಿಯನ್'' ಎಂದೂ ಕರೆಯುತ್ತಾರೆ. ಬಿಜೈ ಸಮೀಪದಲ್ಲಿರುವ ''ಶ್ರೀಮಂತಿ ಬಾಯಿ ಮ್ಯೂಸಿಯಮ್'' ಮಂಗಳೂರಿನಲ್ಲಿರುವ ಏಕೈಕ ವಸ್ತು ಸಂಗ್ರಹಾಲಯ.<ref>{{cite news |url=http://www.hinduonnet.com/2006/07/07/stories/2006070717580300.htm |title=Srimanthi Bai Museum is in a shambles |date=[[2006-07-07]] |accessdate=2008-01-21 |publisher=[[ದಿ ಹಿಂದೂ]] |archive-date=2012-02-05 |archive-url=https://www.webcitation.org/65ESoBkk1?url=http://www.hinduonnet.com/2006/07/07/stories/2006070717580300.htm |url-status=dead }}</ref> ಮಣ್ಣಗುಡ್ಡದ ಸಮೀಪವಿರುವ ''ಬಿಬ್ಲಿಯೋಫೈಲ್ಸ್ ಪಾರಡೈಸ್'' ಕಾರ್ಪೋರೇಷನ್ ಬ್ಯಾಂಕಿನಿಂದ ನಡೆಸಲ್ಪಡುತ್ತಿರುವ ಸಾರ್ವಜನಿಕ ವಾಚನಾಲಯವಾಗಿದೆ. [[ಯಕ್ಷಗಾನ|ಯಕ್ಷಗಾನವು]] ಇಲ್ಲಿನ ಪ್ರಸಿದ್ಧ ನೃತ್ಯ ಕಲೆಯಾಗಿದ್ದು, ಕಹಳೆ ಘೋಷಗಳೊಂದಿಗೆ ರಾತ್ರಿಯುದ್ದಕ್ಕೂ ನಡೆಯುತ್ತದೆ.<ref>{{cite news |url = http://www.hindu.com/mp/2004/06/10/stories/2004061000340300.htm |date = [[2004-01-10]] |title = Enduring art |accessdate = 2008-07-20 |author = Ganesh Prabhu |publisher = [[ದಿ ಹಿಂದೂ]] |archive-date = 2004-08-30 |archive-url = https://web.archive.org/web/20040830023954/http://www.hindu.com/mp/2004/06/10/stories/2004061000340300.htm |url-status = dead }}</ref> [[ದಸರಾ]] ಹಾಗೂ [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]]ಯ ಸಮಯದಲ್ಲಿ ನಡೆಯುವ ''ಹುಲಿವೇಶ''ವು ಇಲ್ಲಿನ ವಿಶಿಷ್ಟವಾದ ಜಾನಪದ ನೃತ್ಯ ಕಲೆ.<ref>{{cite news |url = http://timesofindia.indiatimes.com/articleshow/354160109.cms |date = [[2001-10-26]] |title = Human `tigers' face threat to health |accessdate = 2007-12-07 |publisher = [[ದಿ ಟೈಮ್ಸ್ ಆಫ್‌ ಇಂಡಿಯಾ]]}}</ref> ಇದರಂತೆಯೇ ''ಕರಡಿವೇಶ''ವೂ [[ದಸರಾ]] ಸಮಯದಲ್ಲಿ ನಡೆಯುವಂತಹ ಇಲ್ಲಿನ ಪ್ರಸಿದ್ಧ ನೃತ್ಯ ರೀತಿ.<ref name="DAJ">{{cite web |url= http://www.daijiworld.com/chan/exclusive_arch.asp?ex_id=726 |title= What's in a Name? |accessdate= 2008-03-04 |author= Stephen D'Souza |publisher= Daijiworld Media Pvt Ltd Mangalore |archive-date= 2008-03-05 |archive-url= https://web.archive.org/web/20080305003349/http://www.daijiworld.com/chan/exclusive_arch.asp?ex_id=726 |url-status= dead }}</ref> [[ಭೂತಕೋಲ]] ಇಲ್ಲಿ ಪ್ರಚಲಿತವಿರುವ, ಧಾರ್ಮಿಕ ಸಂಸ್ಕಾರಗಳನ್ನೊಳಗೊಂಡ ಸಾಂಪ್ರದಾಯಿಕ ನೃತ್ಯ ಕಲೆ. ಜನರ ಮನರಂಜನೆಗಾಗಿ ಇರುವ [[ಕಂಬಳ|ಕಂಬಳವು]] ಇಲ್ಲಿನ ಕೆಸರು ಗದ್ದೆಯಲ್ಲಿ ನಡೆಸುವ ಕೋಣ ಹಾಗೂ ಎತ್ತುಗಳ ಓಟ.<ref>{{cite news |url=http://www.hinduonnet.com/thehindu/mp/2006/12/09/stories/2006120901650100.htm |title=Colours of the season |accessdate=2008-07-09 |date=[[2006-12-09]] |publisher=[[ದಿ ಹಿಂದೂ]] |archive-date=2009-01-10 |archive-url=https://web.archive.org/web/20090110164611/http://www.hinduonnet.com/thehindu/mp/2006/12/09/stories/2006120901650100.htm |url-status=dead }}</ref> ''ಕೋರಿಕಟ್ಟ'' ([[ಕೋಳಿ ಅಂಕ]]) ಇಲ್ಲಿನ ಇನ್ನೊಂದು ಪ್ರಸಿದ್ಧ ಆಟ. ನಾಗದೇವತೆಯನ್ನು ಪೂಜಿಸುವ ಹಬ್ಬವಾದ [[ನಾಗಾರಾಧನೆ|ನಾಗಾರಾಧನೆಯೂ]] ಇಲ್ಲಿ ಪ್ರಚಲಿತದಲ್ಲಿದೆ.<ref>{{cite web |url= http://mangalorean.com/news.php?newstype=broadcast&broadcastid=50662 |title= Nagarapanchami Naadige Doddadu |accessdate= 2008-01-28 |publisher= Mangalorean.Com |archive-date= 2012-02-09 |archive-url= https://web.archive.org/web/20120209025322/http://mangalorean.com/news.php?newstype=broadcast&broadcastid=50662 |url-status= dead }}</ref> ''ಪಾಡ್ದನ''ಗಳು ವೇಷಧಾರಿ ಸಮುದಾಯದವರಿಂದ [[ತುಳು|ತುಳುವಿನಲ್ಲಿ]] ಹಾಡಲ್ಪಟ್ಟಿರುವ ಲಾವಣಿಯಂತಹ ಜಾನಪದ ಗೀತೆಗಳು. ಇದು ಸಾಮಾನ್ಯವಾಗಿ ಡಮರುವಿನ ಲಯಬದ್ಧ ಬಡಿತದೊಂದಿಗೆ ಹಾಡಲ್ಪಡುತ್ತದೆ. ''ಕೋಲ್ಕೈ'' (ಕೋಲಾಟದ ಸಮಯದಲ್ಲಿ ಹಾಡಲ್ಪಡುತ್ತದೆ), ''ಉಂಜಲ್ ಪಾಟ್'' (ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸುವ ಸಮಯದಲ್ಲಿ), ''ಮೊಯ್ಲಾಂಜಿ ಪಾಟ್'', ''ಒಪ್ಪುನೆ ಪಾಟ್'' (ಮದುವೆಯ ಸಮಯದಲ್ಲಿ ಹಾಡಲ್ಪಡುತ್ತದೆ) ಗಳು ಕೆಲವು ಪ್ರಸಿದ್ಧ [[ಬ್ಯಾರಿ]] ಹಾಡುಗಳು.<ref>{{cite news |url= http://www.hindu.com/2007/10/13/stories/2007101361130300.htm |title= Beary Sahitya Academy set up |accessdate= 2008-01-15 |date= [[2007-10-13]] |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ESe60O7?url=http://www.hindu.com/2007/10/13/stories/2007101361130300.htm |url-status= dead }}</ref> [[ದಸರಾ]], [[ದೀಪಾವಳಿ]], [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]], [[ಗಣೇಶ ಚತುರ್ಥಿ]], [[ಕ್ರಿಸ್ ಮಸ್]], [[ಮಹಾ ಶಿವರಾತ್ರಿ]], [[ಈಸ್ಟರ್]], [[ನವರಾತ್ರಿ]], [[ಗುಡ್ ಫ್ರೈಡೆ]], [[ಈದ್]], [[ಮೊಹರಂ]] ಹಾಗೂ [[ಮಹಾವೀರ ಜಯಂತಿ]] ಇಲ್ಲಿನ ಜನಪ್ರಿಯ ಹಬ್ಬಗಳು. [[ಗಣೇಶ ಚತುರ್ಥಿ]] ಹಬ್ಬವನ್ನು ಪ್ರತಿವರ್ಷವೂ ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ. ಈ ಸಮಯದಲ್ಲಿ [[ಗಣಪತಿ]] ದೇವರ ಮೂರ್ತಿಗಳನ್ನು ನಿಲ್ಲಿಸಿ, ಅವುಗಳನ್ನು ವಿದ್ಯುಕ್ತವಾಗಿ ಪೂಜಿಸಿ, ನೀರಿನಲ್ಲಿ ವಿಸರ್ಜಿಸಲಾಗುತ್ತದೆ. ''ಕೊಡಿಯಾಲ್ ತೇರ್'' ಅಥವಾ ''ಮಂಗಳೂರು ರಥೋತ್ಸವ'' ಇಲ್ಲಿನ ಜಿ.ಎಸ್.ಬಿ ಸಮುದಾಯದ ಪ್ರಮುಖ ಉತ್ಸವಗಳಲ್ಲಿ ಒಂದು. ಈ ಸಮಯದಲ್ಲಿ ಶೀ ವೆಂಕಟರಮಣ ದೇವಸ್ಥಾನದ ರಥೋತ್ಸವವನ್ನು ಆಚರಿಸಲಾಗುತ್ತದೆ.<ref>{{cite web |url=http://www.svtmangalore.org/jeernodhara/# |title=Shree Venkatramana Temple (Car Street, Mangalore) |accessdate=2008-07-25 |publisher=Shree Venkatramana Temple, Mangalore |archive-date=2008-06-09 |archive-url=https://web.archive.org/web/20080609085005/http://www.svtmangalore.org/jeernodhara/ |url-status=dead }}</ref><ref>{{cite web |url=http://www.mangalorean.com/news.php?newstype=broadcast&broadcastid=67248 |title=Colourful Kodial Theru |accessdate=2008-07-09 |author=Rajanikanth Shenoy |publisher=Mangalorean.Com |archive-date=2012-02-05 |archive-url=https://www.webcitation.org/query?url=http%3A%2F%2Fwww.mangalorean.com%2Fnews.php%3Fnewstype%3Dbroadcast%26broadcastid%3D67248&date=2012-02-05 |url-status=dead }}</ref> ''ಮೋಂಟಿ ಫೆಸ್ಟ್'' ಎಂಬುದು ಕಾಥೋಲಿಕ್ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಒಂದು.<ref>{{cite web |url= http://www.daijiworld.com/chan/exclusive_arch.asp?ex_id=129 |title= Monti Fest Originated at Farangipet&nbsp;– 240 Years Ago! |accessdate= 2008-01-11 |author= John B. Monteiro |publisher= Daijiworld Media Pvt Ltd Mangalore |archive-date= 2012-08-28 |archive-url= https://www.webcitation.org/6AFSPgPN5?url=http://www.daijiworld.com/chan/exclusive_arch.asp?ex_id=129 |url-status= dead }}</ref> ''ಜೈನ್ ಮಿಲನ್'' ಎಂಬ ಮಂಗಳೂರಿನ ಜೈನ ಕುಟುಂಬಗಳ ಸಮಿತಿಯು 'ಜೈನ್ ಫುಡ್ ಫೆಸ್ಟಿವಲ್' ಎಂಬ ಕಾರ್ಯಕ್ರಮವನ್ನು ಪ್ರತಿವರ್ಷವೂ ಆಚರಿಸುತ್ತದೆ.<ref>{{cite news |url= http://www.hindu.com/mp/2007/11/24/stories/2007112450980400.htm |title= Food for thought |accessdate= 2008-01-18 |date= [[2007-11-24]] |author= Amrita Nayak |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ETSf5c8?url=http://www.hindu.com/mp/2007/11/24/stories/2007112450980400.htm |url-status= dead }}</ref> ಜೈನ ಸಮುದಾಯದ ಪ್ರತಿಯೊಬ್ಬರೂ ಒಟ್ಟುಗೂಡಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]]ಯ ಸಮಯದಲ್ಲಿ ನಡೆಯುವ ''ಮೊಸರು ಕುಡಿಕೆ'' ಹಬ್ಬದಲ್ಲಿ ಎಲ್ಲಾ ನಂಬಿಕೆಯ ಜನರು ಭಾಗವಹಿಸುತ್ತಾರೆ.<ref>{{cite news |url= http://www.hindu.com/2005/08/28/stories/2005082812400300.htm |title= `Mosaru Kudike' brings in communal harmony |date= [[2005-08-28]] |accessdate= 2008-02-22 |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ETgNDCm?url=http://www.hindu.com/2005/08/28/stories/2005082812400300.htm |url-status= dead }}</ref> ಜುಲೈ ೧೭ರಿಂದ ಆಗಸ್ಟ್ ೧೫ರ ವರೆಗೆ ಸಾಗುವ ''ಆಟಿ ಪರ್ಬ''(ಆಟಿ ಹಬ್ಬ)ವನ್ನು ಇಲ್ಲಿ ''ಕಳಂಜ'' ಎಂಬ ದೈವವನ್ನು ಪೂಜಿಸುವುದರೊಂದಿಗೆ ಆಚರಿಸಲಾಗುತ್ತದೆ. ಜುಲೈ-ಆಗಸ್ಟಿನ ಮಳೆಗಾಲದ ಸಮಯದಲ್ಲಿ ''ಕಳಂಜ''ನು ನಗರದ ರಕ್ಷಣೆಯ ಅಧಿಪತಿಯಾಗಿರುತ್ತಾನೆ. ಸ್ಥಳಿಯ ಸಾಂಸ್ಕೃತಿಕ ಘಟನೆ ಹಾಗೂ ಪ್ರಸಂಗಗಳನ್ನು ಪ್ರೋತ್ಸಾಹಿಸಲು ಬೇಸಿಗೆಯ ಸಮಯದಲ್ಲಿ ''ಕರಾವಳಿ ಉತ್ಸವ'' ಹಾಗೂ ''ಕುಡ್ಲೋತ್ಸವ''ಗಳಂತಹ ಕಾರ್ಯಕ್ರಮಗಳನ್ನು ಪ್ರಾಯೋಜಿಸಲಾಗುತ್ತದೆ. ೨೦೦೬ರಲ್ಲಿ [[ತುಳು]] ಚಲನಚಿತ್ರೋತ್ಸವವನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಯಿತು. [[ಚಿತ್ರ:Neer Dosa.jpg|200px|thumb|right|[[ನೀರು ದೋಸೆ]]]] ಮಂಗಳೂರಿನ ಖಾದ್ಯವು ಬಹುಮಟ್ಟಿಗೆ ಮಂಗಳೂರಿನ ಖಾದ್ಯವು ಬಹುಮಟ್ಟಿಗೆ [[ದಕ್ಷಿಣ ಭಾರತ|ದಕ್ಷಿಣ ಭಾರತದ]] ಖಾದ್ಯಗಳಿಂದ ಪ್ರಭಾವಿತಗೊಂಡಿವೆ. ಮಂಗಳೂರಿನ ವ್ಯಂಜನವು(curry) ತೆಂಗಿನಕಾಯಿ ಹಾಗೂ ಕರಿಬೇವಿನ ಎಲೆಗಳನ್ನು ಅಧಿಕವಾಗಿ ಬಳಸಿಕೊಳ್ಳುತ್ತದೆ. [[ಶುಂಠಿ]], [[ಬೆಳ್ಳುಳ್ಳಿ]] ಹಾಗೂ [[ಮೆಣಸು|ಮೆಣಸನ್ನೂ]] ಕೂಡಾ ವ್ಯಂಜನದಲ್ಲಿ ಬಳಸಲಾಗುತ್ತದೆ. ಮಂಗಳೂರಿನ ಮೀನಿನ ಕರಿ(curry)ಯು ''ಕೆನರಾ''ದುದ್ದಕ್ಕೂ ತನ್ನ ರುಚಿಗಾಗಿ ಜನಪ್ರಿಯವಾಗಿದೆ. ''ಕೋರಿ ರೊಟ್ಟಿ''(ಅಕ್ಕಿ ರೊಟ್ಟಿ), ''ಬಂಗುಡೆ ಪುಳಿಮುಂಚಿ''(ಬಾಂಗ್ಡ ಮೀನಿನ ಒಂದು ಖಾದ್ಯ), ''ಕಡ್ಲೆ ಮನೋಲಿ ಸುಕ್ಕ'', ''ಬೀಜ-ಮನೋಲಿ ಉಪ್ಪುಕರಿ'', ''ನೀರ್ ದೋಸೆ'', ''ಬೂತಾಯಿ ಗಸಿ'', ''ಪುಂಡಿ''(ಕಡುಬು), ''ಪತ್ರೊಡೆ'' [[ತುಳು]] ಸಮುದಾಯದ ಕೆಲವು ಜನಪ್ರಿಯ ತಿಂಡಿ ತಿನಿಸುಗಳು. ''ದಾಲಿ ತೊಯ್(ದಾಳಿ ತೋವೆ)'', ''ಬೀಬೆ ಉಪ್ಕರಿ'', ''ವಾಲ್ ವಾಲ್'', ''ಅವ್ನಾಸ್ ಅಂಬೆ ಸಾಸಮ್'', ''ಕಡ್ಗಿ ಚಕ್ಕೋ'', ''ಪಾಗಿಲ ಪೋಡಿ'' ಹಾಗೂ ''ಚನ ಗಶಿ'' [[ಕೊಂಕಣಿ]] ಸಮುದಾಯದ ಕೆಲವು ವಿಶೇಷ ತಿನಿಸುಗಳು. ಕಾಥೋಲಿಕ್ಕರ ''ಸನ್ನ ದುಕ್ರಾ ಮಾಸ್'', ''ಪೋರ್ಕ್ ಬಫತ್'' , ''ಸೊರ್ಪೊಟೆಲ್'' ಹಾಗೂ ಮುಸ್ಲಿಮರ ''ಮಟನ್ ಬಿರಿಯಾನಿ'' ಇತರ ಜನಜನಿತ ಖಾದ್ಯಗಳು. ''ಹಪ್ಪಳ'', ''ಸಂಡಿಗೆ'' ಹಾಗೂ ''ಪುಳಿ ಮುಂಚಿ'' ಯಂತ ವಿಶೇಷ ತಿನಿಸುಗಳು ಮಂಗಳೂರಿನ ವಿಶಿಷ್ಟತೆಯಾಗಿದೆ. ತೆಂಗಿನ ಮರದ ಹೂವಿನ ರಸ/ಸತ್ವದಿಂದ ತಯಾರಿಸಲಾಗುವ ''ಶೇಂದಿ'' ([[ತುಳು|ತುಳುವಿನಲ್ಲಿ]] ''ಕಲಿ'') ಮಂಗಳೂರಿನ ಜನಪ್ರಿಯ ಸಾರಾಯಿಯಾಗಿದೆ. ಇಲ್ಲಿನ ಸಸ್ಯಾಹಾರಿ ಖಾದ್ಯವು ಉಡುಪಿ ಖಾದ್ಯದಂತೇ ಇರುತ್ತದೆ. ಮಂಗಳೂರು ಕರಾವಳಿ ನಗರವಾಗಿರುವುದರಿಂದ [[ಮೀನು]] ಇಲ್ಲಿನ ಅಧಿಕಾಂಶ ಜನರ ಪ್ರಮುಖ ಆಹಾರವಾಗಿದೆ.<ref>{{cite news |url=http://www.hindu.com/mp/2007/08/11/stories/2007081150880400.htm |title=Typically home |accessdate=2008-07-09 |date=[[2007-08-11]] |publisher=[[ದಿ ಹಿಂದೂ]] |archive-date=2012-11-03 |archive-url=https://web.archive.org/web/20121103043142/http://www.hindu.com/mp/2007/08/11/stories/2007081150880400.htm |url-status=dead }}</ref> == ನಗರಾಡಳಿತ == {|cellpadding="2" cellspacing="0" border="1" align="right" style="background-color:#FFFFFF; border-collapse: collapse; border: 2px #DEE8F1 solid; font-size: x-small; font-family: verdana" |+ style="background-color:#008080; color:#FFFFFF "| ಮಂಗಳೂರು ನಗರಾಧಿಕಾರಿಗಳು |- |[[ಮೇಯರ್]] |style="text-align:center;"| '''{{#property:P6}}'''<ref name = "mayor">{{cite news |url=http://www.newindpress.com/NewsItems.asp?ID=IEK20080221225616&Page=K&Title=Southern+News+-+Karnataka&Topic=0 |title=ಕವಿತ ಸನಿಲ್ |date=[[2008-02-22]] |accessdate=2008-04-08 |publisher=[[The New Indian Express]] }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> |- |[[ಉಪ ಮೇಯರ್]] |style="text-align:center;"| &nbsp;&nbsp;&nbsp;'''ಶಕೀಲ ಕಾವ'''<ref>{{cite news |url=http://www.hindu.com/2008/02/22/stories/2008022258320300.htm |title=Hosabettu is Mangalore Mayor |date=[[2008-02-22]] |accessdate=2008-07-23 |publisher=[[ದಿ ಹಿಂದೂ]] |archive-date=2008-05-01 |archive-url=https://web.archive.org/web/20080501001942/http://www.hindu.com/2008/02/22/stories/2008022258320300.htm |url-status=dead }}</ref> |- |[[ಪೋಲಿಸ್ ಸುಪರಿಂಟೆಂಡೆಂಟ್]] |style="text-align:center;"| '''ಎಚ್ ಸತೀಶ್ ಕುಮಾರ್'''<ref>{{cite news |url=http://www.deccanherald.com/content/Jun262007/district |title= Sathish Kumar takes charge as Dakshina Kannada SP |date=[[2007-06-26]] |accessdate=2008-08-13 |publisher=[[Deccan Herald]] }}</ref> |} [[ಚಿತ್ರ:Mangaluru Mahanagara Palike.jpg‎|200px|thumb|ಲಾಲ್ ಭಾಗ್ ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ಪ್ರಧಾನ ಕಾರ್ಯಾಲಯ]] 'ಮಂಗಳೂರು ಮಹಾನಗರ ಪಾಲಿಕೆ'ಯು ಇಲ್ಲಿಯ ನಗರ ಹಾಗೂ ಮೂಲಭೂತ ಸೌಲಭ್ಯಗಳನ್ನು ನಿರ್ವಹಿಸವ ಮಂಡಳಿಯಾಗಿದೆ. ನಗರ ಪಾಲಿಕೆಯ ಸರಹದ್ದು ಉತ್ತರದಲ್ಲಿ [[ಮುಕ್ಕಾ|ಮುಕ್ಕಾದಿಂದ]] ಆರಂಭವಾಗಿ ದಕ್ಷಿಣದಲ್ಲಿ [[ನೇತ್ರಾವತಿ]] ನದಿ ಸೇತುವೆಯವರೆಗೆ ಹಾಗೂ ಪಶ್ಚಿಮ ಕಡಲತೀರದಿಂದ ಪೂರ್ವದಲ್ಲಿ [[ವಾಮಂಜೂರು|ವಾಮಂಜೂರಿನ]] ವರೆಗೆ ಹಬ್ಬಿದೆ. ಮಂಗಳೂರು ಮಹಾನಗರ ಪಾಲಿಕಾ ಸಭೆಯು ''ಕಾರ್ಪೋರೇಟ್''ಗಳೆಂದು ಕರೆಯಲ್ಪಡುವ ೬೦ ಚುನಾಯಿತ ಪ್ರತಿನಿಧಿಗಳನ್ನು ಹೊಂದಿರುತ್ತದೆ. ಒಂದು ವಾರ್ಡಿಗೆ ಒಬ್ಬನಂತೆ ೬೦ ವಾರ್ಡುಗಳಿಂದ ಇವರು ಚುನಾಯಿತರಾಗಿರುತ್ತಾರೆ. ೫ ವರ್ಷಗಳಿಗೊಮ್ಮೆ ಈ ಸಭೆಗೆ ಚುನಾವಣೆಯು ನಡೆಯುತ್ತದೆ. ಬಹುಸಂಖ್ಯಾ ಪಕ್ಷದ ಕಾರ್ಪೋರೇಟರುಗಳಲ್ಲಿ ಒಬ್ಬರನ್ನು ''ಮೇಯರ್'' ಆಗಿ ಆರಿಸಲಾಗುತ್ತದೆ. ಮಂಗಳೂರು ಮಹಾನಗರ ಪಾಲಿಕೆಯ ಪ್ರಧಾನ ಕಾರ್ಯಾಲಯವು ಲಾಲ್ ಭಾಗ್ ನಲ್ಲಿದೆ. [[ಸುರತ್ಕಲ್]] ಹಾಗೂ ಬಿಕರ್ನಕಟ್ಟೆಯಲ್ಲಿ ಪಾಲಿಕೆಯ ಸಹಕಛೇರಿಗಳಿವೆ. ಈ ನಗರದ ಮೇಯರ್ {{#property:P6}}. [[ಲೋಕ ಸಭೆ]] ಹಾಗೂ [[ವಿಧಾನ ಸಭೆ]] ಕ್ಷೇತ್ರಗಳ ಮರುವಿಂಗಡಣೆಯ ಮೊದಲು ಮಂಗಳೂರು ಲೋಕ ಸಭೆಗೆ ೨ ಸದಸ್ಯರನ್ನು ಒದಗಿಸುತ್ತಿತ್ತು. ಒಂದು ನಗರದ ದಕ್ಷಿಣ ಭಾಗದಿಂದ ಆಗಿದ್ದು ಇದು ಮಂಗಳೂರು ಲೋಕಸಭಾ ಕ್ಷೇತ್ರ ಎಂದು ಕರೆಯಲ್ಪಡುತ್ತಿತ್ತು. ಇನ್ನೊಂದು ನಗರದ ಉತ್ತರ ಭಾಗದಿಂದಾಗಿದ್ದು, ಇದು ಉಡುಪಿ ಲೋಕಸಭಾ ಕ್ಷೇತ್ರ ಎಂದು ನಾಮಂಕಿತವಾಗಿತ್ತು. ಮಂಗಳೂರು ಕರ್ನಾಟಕ ವಿಧಾನ ಸಭೆಗೆ ೩ ಸದಸ್ಯರನ್ನು ಕಳುಹಿಸುತ್ತಿತ್ತು. ಆದರೆ ಕ್ಷೇತ್ರ ಮರುವಿಂಗಡಣೆಯ ನಂತರ ಮಂಗಳೂರು ತಾಲೂಕು 'ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ' ಕೆಳಗೆ ಬರುತ್ತಿದ್ದು ಲೋಕ ಸಭೆಗೆ ಕೇವಲ ಒಬ್ಬ ಸದಸ್ಯನನ್ನು ಒದಗಿಸುತ್ತದೆ.<ref>{{cite news |url = http://www.daijiworld.com/news/news_disp.asp?n_id=35701&n_tit=M%27lore%3A+Assembly+Constituencies+Revised+%2D+Bye+Bye+Ullal%2C+Suratkal+++ |title = New Assembly constituencies |date = [[2007-07-14]] |accessdate = 2007-09-22 |publisher = Daijiworld Media Pvt Ltd Mangalore |archive-date = 2007-10-16 |archive-url = https://web.archive.org/web/20071016211122/http://daijiworld.com/news/news_disp.asp?n_id=35701&n_tit=M'lore:+Assembly+Constituencies+Revised+-+Bye+Bye+Ullal,+Suratkal+++ |url-status = dead }}</ref><ref>{{cite news |url = http://www.hindu.com/2006/05/05/stories/2006050522990400.htm |date = [[2006-05-05]] |title = Assembly constituencies proposed by Delimitation Commission |accessdate = 2007-09-22 |publisher = [[ದಿ ಹಿಂದೂ]] |archive-date = 2012-04-13 |archive-url = https://www.webcitation.org/66tS2tzYZ?url=http://www.hindu.com/2006/05/05/stories/2006050522990400.htm |url-status = dead }}</ref> [[ದಕ್ಷಿಣ ಕನ್ನಡ]] ಜಿಲ್ಲಾ ಪೋಲಿಸ್ ಮಂಗಳೂರಿನಲ್ಲಿ ಕಾನೂನು ಹಾಗೂ ನ್ಯಾಯಬದ್ಧತೆಗೆ ಜವಾಬ್ದಾರಿಯಾಗಿದೆ. ಈ ಇಲಾಖೆಯನ್ನು ''ಸೂಪರಿಂಟೆಂಡಂಟ್ ಆಫ್ ಪೋಲಿಸ್''(SP) ಅವರು ಮುನ್ನಡೆಸುತ್ತಾರೆ. ಮಂಗಳೂರು 'ಪಶ್ಚಿಮ ವ್ಯಾಪ್ತಿ ಪೋಲಿಸ್' ಇಲಾಖೆಯ ಪ್ರಧಾನ ಕಾರ್ಯಾಲಯವನ್ನೂ ಪಡೆದಿದ್ದು, ಇದು [[ಕರ್ನಾಟಕ|ಕರ್ನಾಟಕದ]] ಪಶ್ಚಿಮ ಜಿಲ್ಲೆಗಳನ್ನು ಒಳಗೊಂಡಿದೆ. == ಶಿಕ್ಷಣ ಹಾಗೂ ಕ್ರೀಡೆ == [[ಚಿತ್ರ:NIT Karnataka.jpg|200px|thumb|right|[[ಸುರತ್ಕಲ್]] ಸಮೀಪವಿರುವ 'ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ, ಕರ್ನಾಟಕ' ಸಂಸ್ಥೆಯು ಮಂಗಳೂರಿನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ ]] [[ಚಿತ್ರ:KPT Mangalore 200712.jpg|200px|thumb|right|ಮಂಗಳೂರಿನ [[ಕದ್ರಿ|ಕದ್ರಿಯಲ್ಲಿರುವ]] 'ಕರ್ನಾಟಕ ಪಾಲಿಟೆಕ್ನಿಕ್' ]] ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವು ಬಹುತೇಕ ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವು ಬಹುತೇಕ [[ಕನ್ನಡ|ಕನ್ನಡವಾಗಿದ್ದು]], ಇತರ ಸರಕಾರೇತರ ಚಲಾಯಿತ ಶಾಲೆಗಳಲ್ಲಿ ಮಾಧ್ಯಮವು [[ಆಂಗ್ಲ]] ಅಥವಾ [[ಕನ್ನಡ]] ವಾಗಿವೆ. ಇತರ ಮಾಧ್ಯಮಗಳೂ ಇವುಗಳ ಜೊತೆಗೆ ಅಸ್ತಿತ್ವದಲ್ಲಿವೆ. ಪ್ರೌಢ ಶಾಲೆಯ ನಂತರ ಕಾಲೇಜುಗಳಲ್ಲಿ ಸಾಮಾನ್ಯವಾಗಿ [[ಆಂಗ್ಲ|ಆಂಗ್ಲವು]] ಶಿಕ್ಷಣ ಮಾಧ್ಯಮವಾಗಿದೆ. ಇತ್ತೀಚೆಗೆ 'ತುಳು ಸಾಹಿತ್ಯ ಅಕಾಡೆಮಿ'ಯಿಂದ ರಚಿಸಲ್ಪಟ್ಟ ಒಂದು ಪರಿಣತರ ಸಮಿತಿಯು, [[ಕನ್ನಡ|ಕನ್ನಡವನ್ನು]] ಲಿಪಿಯಾಗಿ ಬಳಸುವ [[ತುಳು]] ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಸೇರಿಸಬೇಕೆಂದು ಸಲಹೆಯಿತ್ತರು.<ref>{{cite web |url = http://www.hinduonnet.com/2005/06/22/stories/2005062215310300.htm |title = `Use Kannada script to teach Tulu now' |date = [[2005-06-22]] |accessdate = 2008-01-31 |publisher = [[ದಿ ಹಿಂದೂ]] |archive-date = 2009-01-10 |archive-url = https://web.archive.org/web/20090110021126/http://www.hinduonnet.com/2005/06/22/stories/2005062215310300.htm |url-status = dead }}</ref> ಮಂಗಳೂರಿನಲ್ಲಿರುವ ಶಾಲಾ ಕಾಲೇಜುಗಳು ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಿಂದ ನಡೆಸಲ್ಪಡುತ್ತವೆ. ಶಾಲೆಗಳು ಕರ್ನಾಟಕ ರಾಜ್ಯ ನಿಗಮ, ಐ.ಸಿ.ಎಸ್.ಇ. ಅಥವಾ ಸಿ.ಬಿ.ಎಸ್.ಇ. ಬೋರ್ಡುಗಳ ಅಂಗಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತವೆ. ಹತ್ತು ವರ್ಷಗಳ ವಿದ್ಯಾಭ್ಯಾಸದ ನಂತರ ವಿದ್ಯಾರ್ಥಿಗಳು ಸಾಮಾನ್ಯವಾಗಿ ಪದವಿ ಪೂರ್ವ ಕಾಲೇಜುಗಳಲ್ಲಿ ಭರ್ತಿ ಹೊಂದುತ್ತಾರೆ. ಇಲ್ಲಿ ಕಲೆ, ವಾಣಿಜ್ಯ ಅಥವಾ ವಿಜ್ಞಾನ ವರ್ಗಗಳಲ್ಲಿ ಒಂದನ್ನು ಆರಿಸಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ. ೧೯೮೦ರಿಂದ ಇಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವಿಜ್ಞಾನ, ಬಿಸಿನೆಸ್ ಮಾನೇಜ್ಮೆಂಟ್ ಹಾಗೂ ಹೋಟೆಲ್ ಮಾನೇಜ್ಮೆಂಟ್ ನಂತಹ ವಿವಿಧ ಕ್ಷೇತ್ರಗಳಲ್ಲಿ ಬಹಳಷ್ಟು ವೃತ್ತಿ ಸಂಸ್ಥೆಗಳು ಆರಂಭಗೊಂಡಿವೆ. ತಮ್ಮ ಗುಣಮಟ್ಟದ ಕಾರ್ಯಕ್ರಮಗಳಿಂದಾಗಿ ಈ ಸಂಸ್ಥೆಗಳು ದೇಶದ ವಿವಿಧ ಕೋಣೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವೆ. 'ಬೇಸಲ್ ಇವಾಂಜಲಿಕಲ್ ಶಾಲೆ (೧೮೩೮) ಹಾಗೂ 'ಮಿಲಾಗ್ರೆಸ್ ಶಾಲೆ' (೧೮೪೮) ಮಂಗಳೂರಿನಲ್ಲಿ ಸ್ಥಾಪನೆಗೊಂಡ ಅತ್ಯಂತ ಹಳೆಯ ಶಾಲೆಗಳು. ೧೯೫೩ರಲ್ಲಿ ಆರಂಭಗೊಂಡ 'ಕಸ್ತೂರ್ ಬಾ ಮೆಡಿಕಲ್ ಕಾಲೇಜು' [[ಭಾರತ|ಭಾರತದ]] ಮೊದಲನೆಯ ಖಾಸಗೀ ವೈದ್ಯಕೀಯ ಕಾಲೇಜಾಗಿದೆ.<ref name="deccanmlr">{{cite news |url= http://www.deccanherald.com/content/Aug152007/district2007081519172.asp |title= Sixty and still enterprising... |accessdate= 2008-07-01 |author=Ronald Anil Fernandes, Naina J A, Bhakti V Hegde, Aabha Raveendran, Sibanthi Padmanabha K V and Sushma P Mayya |date=[[2007-08-15]] |publisher=[[Deccan Herald]]}}</ref> ''ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು'', ''ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ, ಕರ್ನಾಟಕ'',"ಶ್ರೀ ಸತ್ಯ ಸಾಯಿ ಲೋಕ ಸೇವಾ ಶಿಕ್ಷಣ ಸಂಸ್ಥೆಗಳು,ಅಳಿಕೆ'',"ಕೆನರಾ ಕಾಲೇಜು'', ''ಸಂತ ಅಲೋಶಿಯಸ್ ಕಾಲೇಜು'' ಹಾಗೂ ''ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು''ಗಳು ಇಲ್ಲಿನ ಕೆಲವು ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು. ಸಪ್ಟಂಬರ್ ೧೦, ೧೯೮೦ರಲ್ಲಿ ಸ್ಥಾಪನೆಗೊಂಡ [[ಮಂಗಳೂರು ವಿಶ್ವವಿದ್ಯಾಲಯ|ಮಂಗಳೂರು ವಿಶ್ವವಿದ್ಯಾನಿಲಯ]]ವು [[ದಕ್ಷಿಣ ಕನ್ನಡ]], [[ಉಡುಪಿ]] ಹಾಗೂ [[ಕೊಡಗು]] ಜಿಲ್ಲೆಗಳ ಉನ್ನತ ವ್ಯಾಸಂಗದ ಅಗತ್ಯಗಳನ್ನು ಪೂರೈಸುತ್ತದೆ.<ref>{{cite web |url=http://www.mangaloreuniversity.ac.in/ |title=Details of Mangalore University |publisher=[[Mangalore University]] |accessdate=2008-03-21}}</ref> [[ಕ್ರಿಕೆಟ್]] ನಗರದ ಅತ್ಯಂತ ಜನಪ್ರಿಯ ಕ್ರೀಡೆ. ಮಂಗಳಾ ಸ್ಟೇಡಿಯಮ್ [[ದಕ್ಷಿಣ ಕನ್ನಡ|ದಕ್ಷಿಣ ಕನ್ನಡದ]] ಏಕಮಾತ್ರ ಕ್ರೀಡಾಂಗಣವಾಗಿದ್ದು,<ref>{{cite news |url=http://www.hindu.com/2006/08/07/stories/2006080716740300.htm |title=Minister keen on improving sports infrastructure |date=[[2006-08-07]] |accessdate=2008-02-18 |publisher=[[ದಿ ಹಿಂದೂ]] |archive-date=2009-09-28 |archive-url=https://web.archive.org/web/20090928131927/http://www.hindu.com/2006/08/07/stories/2006080716740300.htm |url-status=dead }}</ref> ಇದು ಮಂಗಳೂರಿನಲ್ಲಿದೆ. ಇದರ ಜೊತೆಗೆ ಫುಟ್ ಬಾಲ್ ಮತ್ತು ಚೆಸ್(ಚದುರಂಗ)ಗಳೂ ಇಲ್ಲಿನ ಇತರ ಜನಪ್ರಿಯ ಕ್ರೀಡೆಗಳಾಗಿವೆ. ಮಂಗಳೂರು 'ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಕೂಟ'ದ ಕೇಂದ್ರಾಲಯವಾಗಿದ್ದು, ಇಲ್ಲಿ ೨ 'ಅಖಿಲ ಭಾರತ ಮುಕ್ತ ಚೆಸ್ ಪಂದ್ಯಾಟ'ಗಳು ನಡೆದಿವೆ.<ref>{{cite web |url=http://www.karnatakachess.com/recent.shtml |title=Recent Tournaments |accessdate=2008-07-22 |publisher=United Karnataka Chess Association}}</ref><ref>{{cite web |url=http://mangalorean.com/news.php?newsid=47176&newstype=local |title=Mangalore: All India Fide Rated Open Chess Tournament takes off |accessdate=2008-07-25 |publisher=Mangalorean.Com |archive-date=2007-12-24 |archive-url=https://web.archive.org/web/20071224141912/http://mangalorean.com/news.php?newstype=local&newsid=47176 |url-status=dead }}</ref><ref>{{cite web |url=http://mangalorean.com/news.php?newsid=81429&newstype=local |title=All India chess tourney in Mangalore from July 19 |accessdate=2008-07-25 |publisher=Mangalorean.Com |archive-date=2011-07-14 |archive-url=https://web.archive.org/web/20110714030754/http://mangalorean.com/news.php?newsid=81429&newstype=local |url-status=dead }}</ref> ಇತರ ಕ್ರೀಡೆಗಳಾದ ''ಟೆನ್ನಿಸ್'', ''ಬಿಲ್ಲಿಯರ್ಡ್ಸ್'',''ಸ್ಕ್ವಾಷ್'', ''ಬ್ಯಾಡ್ಮಿಂಟನ್'', ''ಟೇಬಲ್ ಟೆನ್ನಿಸ್'' ಹಾಗೂ ''ಗೋಲ್ಫ್''ಗಳು ಇಲ್ಲಿನ ಅನೇಕ ಕ್ಲಬ್ ಹಾಗೂ ಜಿಮ್ಖಾನಗಳಲ್ಲಿ ಆಡಲ್ಪಡುತ್ತವೆ. == ಮಾಧ್ಯಮ == [[ಚಿತ್ರ:AIR FM Tower Mangalore 0203.jpg|200px|thumb|right|[[ಕದ್ರಿ|ಕದ್ರಿಯಲ್ಲಿರುವ]] 'ಆಲ್ ಇಂಡಿಯಾ ರೇಡಿಯೋ'ದ ಪ್ರಸಾರ ಗೋಪುರ]] 'ದ ಹಿಂದು', 'ಡೆಕ್ಕನ್ ಹೆರಾಲ್ಡ್', 'ಟೈಮ್ಸ್ ಆಫ್ ಇಂಡಿಯಾ' ಹಾಗೂ 'ಇಂಡಿಯನ್ ಎಕ್ಸ್ ಪ್ರೆಸ್'ಗಳಂತಹ ಪ್ರಮುಖ ರಾಷ್ಟ್ರೀಯ 'ದ ಹಿಂದು', 'ಡೆಕ್ಕನ್ ಹೆರಾಲ್ಡ್', 'ಟೈಮ್ಸ್ ಆಫ್ ಇಂಡಿಯಾ' ಹಾಗೂ 'ಇಂಡಿಯನ್ ಎಕ್ಸ್ ಪ್ರೆಸ್'ಗಳಂತಹ ಪ್ರಮುಖ ರಾಷ್ಟ್ರೀಯ [[ಆಂಗ್ಲ]] ದೈನಿಕಗಳು ಮಂಗಳೂರಿನ ಸ್ಥಳೀಯ ಸಂಪುಟಗಳನ್ನು ಪ್ರಕಟಿಸುತ್ತವೆ. ''ಮಡಿಪು'', ''ಮೊಗವೀರ'', ''ಸಂಪರ್ಕ'' ಹಾಗೂ ''ಸಫಲ''ಗಳು ಮಂಗಳೂರಿನ ಜನಪ್ರಿಯ [[ತುಳು]] ನಿಯತಕಾಲಿಕೆಗಳು.<ref>{{cite news |url=http://www.deccanherald.com/Content/Jul192007/district2007071913749.asp |title='Madipu' literary competitions |date=[[2007-07-19]] |accessdate= 2008-01-18 |publisher=[[Deccan Herald]]}}</ref> ''ರಾಕ್ಣೊ'', ''ದಿರ್ವೆಂ'',``ಸೆವಕ್'', ``ನಮಾನ್ ಬಾಳೊಕ್ ಜೆಜು''ಇತ್ಯಾದಿ ನಗರದಿಂದ ಪ್ರಕಟವಾಗುವ ಪ್ರಸಿದ್ಧ ಕೊಂಕಣಿ ಭಾಷೆಯ ಪತ್ರಿಕೆಗಳು. [[ಬ್ಯಾರಿ]] ನಿಯತಕಾಲಿಕೆಗಳಾದ ''ಜ್ಯೋತಿ'' ಹಾಗೂ ''ಸ್ವತಂತ್ರ ಭಾರತ''ಗಳು ಕೂಡಾ ಮಂಗಳೂರಿನಿಂದ ಪ್ರಕಟಗೊಳ್ಳುತ್ತವೆ. [[ಕನ್ನಡ]] ಪತ್ರಿಕೆಗಳಲ್ಲಿ ''ಉದಯವಾಣಿ'', ವಿಜಯವಾಣಿ", ಹೊಸದಿಗಂತ",''ವಿಜಯ ಕರ್ನಾಟಕ'', ''ಪ್ರಜಾವಾಣಿ'', ''ಕನ್ನಡ ಪ್ರಭ'' ಹಾಗೂ ''ವಾರ್ತಾಭಾರತಿ''ಗಳು ಹೆಚ್ಚು ಜನಪ್ರಿಯ. ಸಂಜೆ ಪತ್ರಿಕೆಗಳಾದ ''ಕರಾವಳಿ ಅಲೆ'', ''ಮಂಗಳೂರು ಮಿತ್ರ'', ''ಸಂಜೆವಾಣಿ'' ಹಾಗೂ ''ಜಯಕಿರಣ''ಗಳು ಕೂಡಾ ನಗರದಲ್ಲಿ ಪ್ರಕಟಗೊಳ್ಳುತ್ತವೆ. [[ಕನ್ನಡ|ಕನ್ನಡದ]] ಪ್ರಪ್ರಥಮ ಸಮಾಚಾರ ಪತ್ರಿಕೆಯಾದ [[ಮಂಗಳೂರು ಸಮಾಚಾರ (ಕನ್ನಡ ಸಮಾಚಾರ)|ಮಂಗಳೂರು ಸಮಾಚಾರ]]ವು ೧೮೪೩ರಲ್ಲಿ ಮಂಗಳೂರಿನಿಂದ ಪ್ರಕಟಿಸಲ್ಪಟ್ಟಿತು.<ref>{{cite news |url=http://www.deccanherald.com/archives/jan182004/artic6.asp |title=Herr Kannada |date=[[2004-01-18]] |accessdate=2008-01-18 |publisher=[[Deccan Herald]]}}</ref> ರಾಜ್ಯ ಸರಕಾರದಿಂದ ಚಲಾಯಿತ [[ದೂರದರ್ಶನ]] ಪ್ರಸಾರವು ರಾಷ್ಟ್ರೀಯ ಹಾಗೂ ಸ್ಥಳೀಯ ವರದಿಗಳರಡನ್ನೂ ಒದಗಿಸುತ್ತದೆ. ಖಾಸಗಿ ಕೇಬಲ್ ಟಿ.ವಿ.ಯ ವಿತರಕರು ಹಲವು ಕೇಬಲ್ ಚಾನೆಲ್ ಗಳನ್ನು ಪ್ರಸಾರ ಮಾಡುತ್ತಾರೆ. ಮಂಗಳೂರು ಪ್ರಸ್ತುತವಾಗಿ 'ಕಂಡೀಷನಲ್ ಆಕ್ಸೆಸ್ ಸಿಸ್ಟಮ್' (CAS) ಕೆಳಗೆ ಬರದಿದ್ದರೂ, ವಿ೪ ಮೀಡಿಯಾವು ಮಂಗಳೂರಿನ ದೂರದರ್ಶನ ವೀಕ್ಷಕರಿಗೆ ಸಿ.ಎ.ಎಸ್ ಅನ್ನು ಭವಿಷ್ಯದಲ್ಲಿ ಒದಗಿಸುವ ಯೋಜನೆಯನ್ನು ಈಗಾಗಲೇ ಆರಂಭಿಸಿದೆ.<ref>{{cite web |url=http://www.mangalorean.com/news.php?newsid=61578&newstype=local |title=Mangalore: Channel V4 to offer Conditional Access system |accessdate=2008-01-24 |publisher=Mangalorean.Com |archive-date=2012-02-05 |archive-url=https://www.webcitation.org/query?url=http%3A%2F%2Fwww.mangalorean.com%2Fnews.php%3Fnewsid%3D61578%26newstype%3Dlocal&date=2012-02-05 |url-status=dead }}</ref> ಹೊಸದಾಗಿದ್ದರೂ 'ಡಿಶ್ ಟಿ.ವಿ' ಹಾಗೂ 'ಟಾಟಾ ಸ್ಕೈ'ಗಳ ಮೂಲಕ 'ಡೈರೆಕ್ಟ್ ಟು ಹೋಮ್'(DTH) ಸೇವೆಗಳು ಮಂಗಳೂರಿನಲ್ಲಿ ಲಭ್ಯವಿವೆ.<ref>{{cite news |url= http://www.hindu.com/2005/03/19/stories/2005031912050300.htm |title= Good response for DTH in Mangalore |date= [[2005-03-19]] |accessdate= 2008-01-21 |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ERr3XGO?url=http://www.hindu.com/2005/03/19/stories/2005031912050300.htm |url-status= dead }}</ref> 'ಆಲ್ ಇಂಡಿಯಾ ರೇಡಿಯೋ'ವು [[ಕದ್ರಿ|ಕದ್ರಿಯಲ್ಲಿ]] ಸ್ಟುಡಿಯೋವನ್ನು ಹೊಂದಿದ್ದು, ನಿಗದಿತ ಸಮಯದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ''ರೇಡಿಯೋ ಮಿರ್ಚಿ ೯೮.೩ ಎಫ್.ಎಮ್'', ''ಬಿಗ್ ೯೨.೭ ಎಫ್.ಎಮ್'',<ref>{{cite news |url=http://www.medianewsline.com/news/119/ARTICLE/1796/2007-12-05.html |title=BIG FM Launches Station in Mangalore |date=[[2007-12-05]] |accessdate=2008-07-05 |publisher=Media Newsline}}</ref> ''ಸುಪರ್ ಹಿಟ್ಸ್ ೯೩.೫ ಎಫ್.ಎಮ್'' ಹಾಗೂ ''೯೪.೩ ಸೆಂಚುರಿ ಎಫ್. ಎಮ್''<ref>{{cite web |url=http://www.hindu.com/2007/11/23/stories/2007112350640200.htm |title=It’s time to swing to hits from FM channels |author=Govind D. Belgaumkar |date=[[2007-11-23]] |accessdate=2008-07-05 |publisher=[[ದಿ ಹಿಂದೂ]] |archive-date=2012-02-05 |archive-url=https://www.webcitation.org/65EIm16Ft?url=http://www.hindu.com/2007/11/23/stories/2007112350640200.htm |url-status=dead }}</ref> ಇಲ್ಲಿನ ಖಾಸಗಿ ಎಫ್.ಎಮ್ ಚಾನೆಲ್ಲುಗಳು. ಮಂಗಳೂರು 'ತುಳು ಚಿತ್ರರಂಗ'ಕ್ಕೆ ತವರಾಗಿದೆ. ೩೧ ಸಿನೆಮಾಗಳ ಸೂಚಿಯನ್ನು ಹೊಂದಿರುವ ಇದು, ವರ್ಷಕ್ಕೆ ಸರಾಸರಿಯಾಗಿ ಒಂದು ಸಿನೆಮಾವನ್ನು ಹೊರತರುತ್ತಿತ್ತು. ಇದೀಗ ತಿಂಗಳಿಗೆ ಸರಾಸರಿಯಾಗಿ ಒಂದಕ್ಕಿಂತಲೂ ಅಧಿಕ ತುಳು ಸಿನಿಮಾಗಳನ್ನು ಹೊರತರುತ್ತಿದೆ.''ಕಡಲ ಮಗೆ'' , ''ಬಿರ್ಸೆ'' ಹಾಗೂ ''ಸುದ್ದ''ರಂಬಾ ರೂಟಿ,ಬಣ್ಣ ಬಣ್ಣದ ಬದುಕು,ರಂಗ್ ರಂಗ್ದ ದಿಬ್ಬಣ, ಸೂಂಬೆ ಇತ್ತೀಚಿಗಿನ ಕೆಲವು ಪ್ರಸಿದ್ಧ [[ತುಳು]] ಸಿನೆಮಾಗಳು. ಸಾಮಾನ್ಯವಾಗಿ ಪುರಭವನದಲ್ಲಿ ನಡೆಯುವ ತುಳು ನಾಟಕಗಳು ಕೂಡಾ ಮಂಗಳೂರಿನಲ್ಲಿ ತುಂಬಾ ಜನಪ್ರಿಯವಾಗಿವೆ. ತುಳು ಚಿತ್ರರಂಗಕ್ಕೆ ೩೫ ವರ್ಷ ತುಂಬಿದ ಸಂದರ್ಭದಲ್ಲಿ ೨೦೦೬ ರಲ್ಲಿ ಮಂಗಳೂರಿನಲ್ಲಿ [[ತುಳು]] ಫಿಲ್ಮ್ ಫೆಸ್ಟಿವಲ್ ಅನ್ನು ಆಯೋಜಿಸಲಾಗಿತ್ತು.<ref name="FF">{{cite news |url= http://www.hindu.com/2006/02/23/stories/2006022315050300.htm |title= Tulu film festival |accessdate= 2008-01-19 |date= [[2006-02-23]] |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65EItZHf1?url=http://www.hindu.com/2006/02/23/stories/2006022315050300.htm |url-status= dead }}</ref> ಮಂಗಳೂರಿನಲ್ಲಿ ಕೆಲವು [[ಕೊಂಕಣಿ]] ಸಿನೆಮಾಗಳನ್ನೂ ಚಿತ್ರೀಕರಿಸಲಾಗಿದ್ದು, ಇದು 'ಕೊಂಕಣಿ ಚಿತ್ರರಂಗ'ಕ್ಕೂ ತನ್ನ ಕೊಡುಗೆಯನ್ನು ಸಲ್ಲಿಸಿದೆ. == ಸಾರಿಗೆ == [[ಚಿತ್ರ:MangaloreNantoorCross 0172.jpg|200px|thumb|right|ನಗರದಲ್ಲಿ ನಂತೂರ್ ಕ್ರಾಸಿನ ಮೂಲಕ ಹಾದು ಹೋಗುತ್ತಿರುವ ರಾಷ್ಟ್ರೀಯ ಹೆದ್ದಾರಿ ೧೭]] [[ಚಿತ್ರ:The bhogi in red.....jpg|200px|thumb|[[ನೇತ್ರಾವತಿ]] ಸೇತುವೆಯು ಮಂಗಳೂರಿಗೆ ಪ್ರವೇಶ ದ್ವಾರದಂತಿದೆ]] ಮಂಗಳೂರಿನ ಸ್ಥಾನವು ಅದನ್ನು ಎಲ್ಲಾ ರೀತಿಯ ಸಾರಿಗೆಗಳ ಮೂಲಕವೂ ಸುಲಭವಾಗಿ ತಲುಪುವಂತೆ ಮಾಡಿದೆ. ಮಂಗಳೂರಿನ ಸಾರಿಗೆ ವ್ಯವಸ್ಥೆಯು ಖಾಸಗಿ ಬಸ್ಸುಗಳು, ಕೆ.ಎಸ್.ಆರ್.ಟಿ.ಸಿ ಬಸ್ಸುಗಳು, ರೈಲು, ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳನ್ನು ಒಳಗೊಂಡಿದೆ. ಮೂರು ಮಂಗಳೂರಿನ ಸ್ಥಾನವು ಅದನ್ನು ಎಲ್ಲಾ ರೀತಿಯ ಸಾರಿಗೆಗಳ ಮೂಲಕವೂ ಸುಲಭವಾಗಿ ತಲುಪುವಂತೆ ಮಾಡಿದೆ. ಮಂಗಳೂರಿನ ಸಾರಿಗೆ ವ್ಯವಸ್ಥೆಯು ಖಾಸಗಿ ಬಸ್ಸುಗಳು, ಕೆ.ಎಸ್.ಆರ್.ಟಿ.ಸಿ ಬಸ್ಸುಗಳು, ರೈಲು, ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳನ್ನು ಒಳಗೊಂಡಿದೆ. ಮೂರು [[ಭಾರತದ ರಾಷ್ಟ್ರೀಯ ಹೆದ್ದಾರಿಗಳ ಪಟ್ಟಿ|ರಾಷ್ಟ್ರೀಯ ಹೆದ್ದಾರಿ]]ಗಳು ಮಂಗಳೂರಿನ ಮೂಲಕ ಹಾದು ಹೋಗುತ್ತವೆ, [[ಮಹಾರಾಷ್ಟ್ರ|ಮಹಾರಾಷ್ಟ್ರದ]] ಪಣ್ವೇಲ್ ನಿಂದ [[ಕೇರಳ|ಕೇರಳದ]] ಎಡಪಲ್ಲಿಯ ಹತ್ತಿರವಿರುವ ಕೊಡುಂಗಲ್ಲೂರ್ ಜಂಕ್ಷನ್ ವರೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ ೧೭, ಮಂಗಳೂರಿನ ಮೂಲಕ ಉತ್ತರ-ದಕ್ಷಿಣ ದಿಕ್ಕಿನಲ್ಲಿ ಹಾದು ಹೋಗುತ್ತದೆ. ರಾಷ್ಟ್ರೀಯ ಹೆದ್ದಾರಿ ೪೮ ಪೂರ್ವಕ್ಕೆ [[ಬೆಂಗಳೂರು|ಬೆಂಗಳೂರಿನತ್ತ]] ಸಾಗಿದರೆ ರಾಷ್ಟ್ರೀಯ ಹೆದ್ದಾರಿ ೧೩ ಈಶಾನ್ಯವಾಗಿ ಸೋಲಾಪುರಕ್ಕೆ ಸಾಗುತ್ತದೆ.<ref>{{cite web |url=http://www.nhai.org/Doc/project-offer/Highways.pdf |title=NH wise Details of NH in respect of Stretches entrusted to NHAI |format=[[Portable Document Format|PDF]] |accessdate=2008-07-04 |publisher=[[National Highways Authority of India]] (NHAI) |archive-date=2009-02-25 |archive-url=https://web.archive.org/web/20090225142615/http://www.nhai.org/Doc/project-offer/Highways.pdf |url-status=dead }}</ref> 'ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕರಣ'ವು ನವ ಮಂಗಳೂರು ಬಂದರನ್ನು [[ಸುರತ್ಕಲ್|ಸುರತ್ಕಲ್ಲಿಗೆ]] ಹಾಗೂ [[ಬಿ.ಸಿ ರೋಡ್]] ಜಂಕ್ಷನ್ ಗೆ ಸೇರಿಸುವ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುತ್ತಿದೆ. 'ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ'ಯ ''ಬಂದರು ಜೋಡಣೆ'' ಕಾರ್ಯಕ್ರಮದ ಅಧೀನದಲ್ಲಿ ಈ ಹೆದ್ದಾರಿಗಳ ೩೭.೫ ಕಿ.ಮೀ. ವ್ಯಾಪ್ತಿಯನ್ನು ದ್ವಿಪಥದಿಂದ ಚತುರ್ಪಥಕ್ಕೆ ಅಭಿವೃದ್ಧಿಪಡಿಸಲಾಗುವುದು.<ref>{{cite news | url=http://www.thehindubusinessline.com/2005/10/07/stories/2005100700631900.htm| date= [[2005-10-07]]| title= 4-lane road project in Mangalore likely to be completed in 30&nbsp;months| accessdate= 2006-10-13| publisher = [[Business Line|The Hindu Business Line]]}}</ref> ಮಂಗಳೂರಿನ ಸಿಟಿ ಬಸ್ ಸೇವೆಯನ್ನು ನಗರದ ಬಸ್ ಮಾಲೀಕರು ನಡೆಸುತ್ತಿದ್ದು, ಇದು ನಗರದ ಸರಹದ್ದಿನಲ್ಲಿ ಹಾಗೂ ನಗರದ ಹೊರಗೆಯೂ ಸೇವೆಯನ್ನು ಒದಗಿಸುತ್ತದೆ. ಎರಡು ರೀತಿಯ ಪ್ರತ್ಯೇಕ ಬಸ್ ಪಥಗಳಿದ್ದು, ಸಿಟಿ ಬಸ್ಸುಗಳು ನಗರದಲ್ಲೇ ತಿರುಗಾಡಿದರೆ ಅಂತರ್ ನಗರ ಪಥಗಳಲ್ಲಿ ಸರ್ವಿಸ್ ಹಾಗೂ ವೇಗದೂತ ಬಸ್ಸುಗಳು ಓಡಾಡುತ್ತವೆ. [[ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ|ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು]] ಮಂಗಳೂರಿನಿಂದ ರಾಜ್ಯದ ಇತರ ಭಾಗಗಳಿಗೆ ದೀರ್ಘಾವದಿ ಪ್ರಯಾಣದ ಬಸ್ಸುಗಳನ್ನು ನಡೆಸುತ್ತದೆ.<ref>{{cite web |url=http://ksrtc.in/ksrtc-fecility.htm |title=Profile of KSRTC |accessdate=2008-07-04 |publisher=[[Karnataka State Road Transport Corporation]] (KSRTC) |archive-date=2008-07-03 |archive-url=https://web.archive.org/web/20080703125154/http://ksrtc.in/ksrtc-fecility.htm |url-status=dead }}</ref> ''ದಕ್ಷಿಣ ಕನ್ನಡ ಬಸ್ ಓಪರೇಟರ್ಸ್ ಅಸೋಸಿಯೇಶನ್'' ಹಾಗೂ ''ಕೆನರಾ ಬಸ್ ಓಪರೇಟರ್ಸ್ ಅಸೋಸಿಯೇಶನ್''ಗಳು ಮಂಗಳೂರಿನಿಂದ ಬಸ್ ಸೇವೆಯನ್ನು ನಡೆಸುವ ಇತರ ಪ್ರಮುಖ ಸಂಸ್ಥೆಗಳು.<ref>{{cite news |url= http://www.hindu.com/2006/03/06/stories/2006030616460300.htm |title= Transport operators in district vie for routes |date= [[2006-03-06]] |accessdate= 2008-06-16 |publisher= [[ದಿ ಹಿಂದೂ]] |archive-date= 2011-06-29 |archive-url= https://web.archive.org/web/20110629051245/http://www.hindu.com/2006/03/06/stories/2006030616460300.htm |url-status= dead }}</ref> ಈ ಬಸ್ಸುಗಳು ಸಾಮಾನ್ಯವಾಗಿ ಮಂಗಳೂರು ಬಸ್ ನಿಲ್ದಾಣದಿಂದ ಓಡಾಡುತ್ತವೆ. ಬಿಳಿ ಬಣ್ಣದ ಟ್ಯಾಕ್ಸಿಗಳು ಕೂಡಾ ನಗರದ ಬಹುತೇಕ ಭಾಗಗಳನ್ನು ಪಯಣಿಸುತ್ತವೆ. ಆಟೋ ರಿಕ್ಷಾಗಳು ಇನ್ನೊಂದು ರೀತಿಯ ಸ್ಥಳೀಯ ಸಾರಿಗೆಯಾಗಿದೆ. ರೈಲು ಸಂಪರ್ಕವು ೧೯೦೭ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಗೊಂಡಿತು. ಮಂಗಳೂರು [[ಭಾರತ|ಭಾರತದ]] ಅತ್ಯಂತ ದೀರ್ಘ ರೈಲು ಪಥದ ಆರಂಭ ಸ್ಥಳವೂ ಆಗಿತ್ತು. ನಗರವು ಎರಡು ರೈಲು ನಿಲ್ದಾಣಗಳನ್ನು ಹೊಂದಿದೆ - ಮಂಗಳೂರು ಸೆಂಟ್ರಲ್(ಹಂಪನ್ ಕಟ್ಟೆ) ಹಾಗೂ ಮಂಗಳೂರು ಜಂಕ್ಷನ್(ಕಂಕನಾಡಿ).<ref>{{cite news |url=http://www.hindu.com/2007/11/08/stories/2007110854800400.htm |title=Name changed |date=[[2007-11-08]] |accessdate=2008-07-05 |publisher=[[ದಿ ಹಿಂದೂ]] |archive-date=2007-11-10 |archive-url=https://web.archive.org/web/20071110225303/http://www.hindu.com/2007/11/08/stories/2007110854800400.htm |url-status=dead }}</ref> [[ಪಶ್ಚಿಮ ಘಟ್ಟ|ಪಶ್ಚಿಮ ಘಟ್ಟಗಳ]] ಮೂಲಕ ನಿರ್ಮಿಸಿರುವ ''ಮೀಟರ್ ಗೇಜ್'' ರೈಲ್ವೆ ಹಳಿಯು ಮಂಗಳೂರನ್ನು [[ಹಾಸನ|ಹಾಸನದೊಂದಿಗೆ]] ಜೋಡಿಸುತ್ತದೆ. ಮಂಗಳೂರನ್ನು [[ಬೆಂಗಳೂರು|ಬೆಂಗಳೂರಿಗೆ]] ಜೋಡಿಸುವ ''ಬ್ರೋಡ್ ಗೇಜ್'' ರೈಲ್ವೆ ಹಳಿಯು ೨೦೦೬ರ ಮೇಯಲ್ಲಿ ಸರಕು ಸಾಗಣೆಗೆ ತೆರಯಲ್ಪಟ್ಟಿತು.<ref>{{cite news| url = http://www.thehindubusinessline.com/2006/05/06/stories/2006050601880700.htm| date = [[2006-05-06]] |title = Mangalore -Hassan rail line open for freight traffic| accessdate = 2006-10-13| publisher = [[Business Line|The Hindu Business Line]]}}</ref> ಮಂಗಳೂರು [[ದಕ್ಷಿಣ ರೈಲ್ವೆ|ದಕ್ಷಿಣ ರೈಲ್ವೆಯ]] ಮೂಲಕ [[ಚೆನ್ನೈ|ಚೆನ್ನೈಗೂ]], [[ಕೊಂಕಣ್ ರೈಲ್ವೆ|ಕೊಂಕಣ್ ರೈಲ್ವೆಯ]] ಮೂಲಕ [[ಮುಂಬಯಿ|ಮುಂಬಯಿಗೂ]] ಸಂಪರ್ಕವನ್ನು ಹೊಂದಿದೆ.<ref>{{cite web |url= http://www.konkanrailway.com/website/ehtm/intro1.pdf |title= The Beginning |format= [[Portable Document Format|PDF]] |accessdate= 2008-04-16 |publisher= [[Konkan Railway|Konkan Railway Corporation Limited]] }}{{Dead link|date=ಸೆಪ್ಟೆಂಬರ್ 2021 |bot=InternetArchiveBot |fix-attempted=yes }}</ref> [[ಚಿತ್ರ:Mangalore Harbour entrance 0452.jpg|thumb|200px|right|ನವ ಮಂಗಳೂರು ಬಂದರಿನ ಸಮುದ್ರ ದ್ವಾರ. ನವ ಮಂಗಳೂರು ಬಂದರು [[ಭಾರತ|ಭಾರತದ]] ೯ನೇ ಅತಿ ದೊಡ್ಡ ಸರಕು ನಿರ್ವಹಣಾ ಬಂದರಾಗಿದೆ.]] 'ಮಂಗಳೂರು ರೇವು' ನೌಕಾಯಾನ ಹಾಗೂ ಸರಕು ಸಂಗ್ರಹಣೆಯಲ್ಲಿ ತೊಡಗಿದ್ದು, 'ನವ ಮಂಗಳೂರು ಬಂದರು' ಶುಷ್ಕ, ಸಗಟು ಹಾಗೂ ದ್ರವರೂಪದ ಸರಕುಗಳನ್ನು ನಿರ್ವಹಿಸುತ್ತದೆ. 'ಪೆಟ್ರೋಲಿಯಂ ಆಯಿಲ್ ಲುಬ್ರಿಕೆಂಟ್ಸ್', 'ಕಚ್ಚಾ ಉತ್ಪನ್ನಗಳು' ಹಾಗೂ 'ಎಲ್.ಪಿ.ಜಿ ಧಾರಕ'ಗಳನ್ನು ನಿರ್ವಹಿಸಲು ಕೂಡಾ ನವ ಮಂಗಳೂರು ಬಂದರು ಸುವ್ಯವಸ್ಥಿತವಾಗಿದೆ. ಇದು 'ಮಂಗಳೂರು ರೇವು' ನೌಕಾಯಾನ ಹಾಗೂ ಸರಕು ಸಂಗ್ರಹಣೆಯಲ್ಲಿ ತೊಡಗಿದ್ದು, 'ನವ ಮಂಗಳೂರು ಬಂದರು' ಶುಷ್ಕ, ಸಗಟು ಹಾಗೂ ದ್ರವರೂಪದ ಸರಕುಗಳನ್ನು ನಿರ್ವಹಿಸುತ್ತದೆ. 'ಪೆಟ್ರೋಲಿಯಂ ಆಯಿಲ್ ಲುಬ್ರಿಕೆಂಟ್ಸ್', 'ಕಚ್ಚಾ ಉತ್ಪನ್ನಗಳು' ಹಾಗೂ 'ಎಲ್.ಪಿ.ಜಿ ಧಾರಕ'ಗಳನ್ನು ನಿರ್ವಹಿಸಲು ಕೂಡಾ ನವ ಮಂಗಳೂರು ಬಂದರು ಸುವ್ಯವಸ್ಥಿತವಾಗಿದೆ. ಇದು [[ತಟ ರಕ್ಷಣಾ ಪಡೆ|ತಟ ರಕ್ಷಣಾ ಪಡೆಯ]] ನೆಲೆಯೂ ಆಗಿದೆ. ಈ ಕೃತಕ ಬಂದರು ಸರಕು ನಿರ್ವಹಣೆಯಲ್ಲಿ [[ಭಾರತ|ಭಾರತದ]] ೯ನೇ ಅತಿ ದೊಡ್ಡ ರೇವಾಗಿದ್ದು, [[ಕರ್ನಾಟಕ|ಕರ್ನಾಟಕದ]] ಏಕಮಾತ್ರ ಬೃಹತ್ ಬಂದರಾಗಿದೆ.<ref>{{cite web| url = http://www.newmangalore-port.com/default.asp?channelid=2759&city=PORT | title=New Mangalore Port Trust (NMPT) |publisher=[[New Mangalore Port]] | accessdate=2006-10-13}}</ref> [[ಬಜ್ಪೆ]] ಸಮೀಪದಲ್ಲಿರುವ [[ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ|ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು]] ನಗರ ಕೇಂದ್ರದಿಂದ ಈಶಾನ್ಯಕ್ಕೆ ೨೦ ಕಿ.ಮೀ. ದೂರದಲ್ಲಿದೆ. ಇದು ಅಂತರಾಷ್ಟ್ರೀಯ ವಿಮಾನಗಳನ್ನು ನಡೆಸುವ [[ಕರ್ನಾಟಕ|ಕರ್ನಾಟಕದ]] ಎರಡನೇ ವಿಮಾನ ನಿಲ್ದಾಣವಾಗಿದೆ. ದಿನಕ್ಕೆ ಸರಾಸರಿ ೨೦ಕ್ಕಿಂತಲೂ ಹೆಚ್ಚು ವಿಮಾನಗಳು ವಾರಕ್ಕೆ ೭,೪೯೪ ಕ್ಕಿಂತಲೂ ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ಯುತ್ತವೆ.<ref>{{cite news |url= http://www.thehindubusinessline.com/2006/10/04/stories/2006100403880900.htm |title=Intl services begin at Mangalore airport |date=[[2006-10-04]] |accessdate= 2008-02-21 |publisher= [[Business Line|The Hindu Business Line]]}}</ref> == ಸೇವಾ ಸೌಲಭ್ಯಗಳು == [[ಚಿತ್ರ:Kadripark043.jpg|200px|thumb|right|ಮಂಗಳೂರಿನಲ್ಲಿರುವ [[ಕದ್ರಿ]] ಉದ್ಯಾನವನ]] ಮಂಗಳೂರಿನಲ್ಲಿ ವಿದ್ಯುಚ್ಛಕ್ತಿ ಸೌಲಭ್ಯವನ್ನು ''ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ'' ನಿಯಂತ್ರಿಸುತ್ತಿದ್ದು, ''ಮಂಗಳೂರು ವಿದ್ಯುತ್ ಸರಬರಾಜು ಕಂಪನಿ''ಯು ಇದರ ವಿತರಣೆಯ ಕಾರ್ಯವನ್ನು ನಿರ್ವಹಿಸುತ್ತದೆ.<ref>{{cite web |url=http://www.kptcl.com/kptclaboutus.htm |title=About Us |accessdate=2008-07-03 |publisher=[[Karnataka Power Transmission Corporation Limited]] (KPTCL) |archive-date=2008-06-19 |archive-url=https://web.archive.org/web/20080619235520/http://www.kptcl.com/kptclaboutus.htm |url-status=dead }}</ref><ref>{{cite web |url=http://www.mesco.in/aboutus/index.asp |title=About Us |accessdate=2008-04-03 |publisher=[[Mangalore Electricity Supply Company]] (MESCOM)}}</ref> ಬೇಸಿಗೆಯಲ್ಲಿ ಅತಿಯಾದ ವಿದ್ಯುತ್ ಬೇಡಿಕೆಯಿಂದಾಗಿ ನಿಗದಿತ ಹಾಗೂ ಅನಿಗದಿತ ವಿದ್ಯುತ್ ವ್ಯತ್ಯಯಗಳು ಮಂಗಳೂರಿನಲ್ಲಿ ಸಾಮನ್ಯವಾಗಿದೆ.<ref>{{cite news |url=http://www.hinduonnet.com/businessline/2003/02/05/stories/2003020500611700.htm |title=Unscheduled load-shedding may be inevitable: Mescom |date=[[2003-02-05]] |accessdate=2008-07-03 |publisher=[[Business Line|The Hindu Business Line]] |archive-date=2009-01-10 |archive-url=https://web.archive.org/web/20090110230243/http://www.hinduonnet.com/businessline/2003/02/05/stories/2003020500611700.htm |url-status=dead }}</ref> ಪ್ರಮುಖ ಉದ್ಯಮಗಳಾದ 'ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್' ಹಾಗೂ 'ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್' ತಮ್ಮದೇ ಆದ ಸ್ವಂತ ವಿದ್ಯುತ್ ಸ್ಥಾವರಗಳನ್ನು ಹೊಂದಿವೆ.<ref>{{cite web |url=http://www.mrpl.co.in/downloads/sep06_06_pmc.pdf |format=[[Portable Document Format|PDF]] |title=Mangalore Refinery and Petrochemicals Ltd. (A Subsidiary of Oil and Natural gas Corporation Ltd.) |accessdate=2008-07-03 |publisher=[[MRPL|Mangalore Refinery and Petrochemicals (MRPL)]] |archive-date=2008-10-03 |archive-url=https://web.archive.org/web/20081003062750/http://www.mrpl.co.in/downloads/sep06_06_pmc.pdf |url-status=dead }}</ref><ref>{{cite web |url=http://www.mangalorechemicals.com/operations_Infrastructure.asp |title=Infrastructure |accessdate=2008-07-03 |publisher=[[Mangalore Chemicals & Fertilizers]] (MCF)}}</ref> ಮಂಗಳೂರು ಮಹಾನಗರ ಪಾಲಿಕೆಯು ನಗರಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುತ್ತದೆ. ಮಂಗಳೂರಿನ ಸಮೀಪದ [[ತುಂಬೆ|ತುಂಬೆಯಲ್ಲಿ]] [[ನೇತ್ರಾವತಿ]] ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಅಣೆಕಟ್ಟೆಯಿಂದ ನಗರದ ನೀರಿನ ಬೇಡಿಕೆಯನ್ನು ಪೂರೈಸಲಾಗುತ್ತದೆ.<ref>{{cite news |url=http://www.thehindubusinessline.com/2005/04/21/stories/2005042101271900.htm |title=No funds crunch to tackle water scarcity in Dakshina Kannada |date=[[2005-04-21]] |accessdate=2008-04-05 |publisher=[[Business Line|The Hindu Business Line]]}}</ref><ref>{{cite journal |url=http://www.duraline.in/newsletter/Q4%202004%20Newsletter.pdf |pages=1 |issue=October – December 2004 |title=Karnataka Coastal Project |accessdate=2008-07-27 |publisher=Duraline Pipes Learning Centre |archive-date=2006-01-12 |archive-url=https://web.archive.org/web/20060112065425/http://www.duraline.in/newsletter/Q4%202004%20Newsletter.pdf |url-status=dead }}</ref> ಮಂಗಳೂರಿನಲ್ಲಿ ಸುರಕ್ಷಿತ ನೀರು ಸರಬರಾಜು ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಹಾಗೂ ಸರಕು ವಿತರಣಾ ವ್ಯವಸ್ಥೆಯಲ್ಲಿರುವ ಸೋರಿಕೆ ಹಾಗೂ ಹಾನಿಗಳನ್ನು ಕಡಿಮೆ ಮಾಡಲು ''ಕರ್ನಾಟಕ ಅರ್ಬನ್ ಡೆವಲಪ್ಮೆಂಟ್ ಆಂಡ್ ಕೋಸ್ಟಲ್ ಎನ್ವೈರ್ನ್ಮೆಂಟ್ ಮ್ಯಾನೇಜ್ಮೆಂಟ್ ಪ್ರೊಜೆಕ್ಟ್'' ಗುರಿನಿರತವಾಗಿದೆ. 'ಪಿಲಿಕುಳ ನಿಸರ್ಗಧಾಮ',<ref>{{cite web |url=http://www.pilikula.com/index.php?slno=90&pg=1 |title=About Place |accessdate=2008-07-03 |publisher=[[Pilikula Nisargadhama]] |archive-date=2008-06-13 |archive-url=https://web.archive.org/web/20080613164732/http://www.pilikula.com/index.php?slno=90&pg=1 |url-status=dead }}</ref> ಕದ್ರಿಯಲ್ಲಿರುವ 'ಕದ್ರಿ ಉದ್ಯಾನವನ', 'ಟ್ಯಾಗೋರ್ ಪಾರ್ಕ್', ಗಾಂಧಿನಗರದಲ್ಲಿರುವ 'ಗಾಂಧಿ ಪಾರ್ಕ್',<ref>{{cite news |url =http://timesofindia.indiatimes.com/articleshow/170491.cms |title=Gandhi Nagar park gets a new lease of life |date=[[2003-09-07]] |accessdate=2008-03-26 |publisher=[[ದಿ ಟೈಮ್ಸ್ ಆಫ್‌ ಇಂಡಿಯಾ]]}}</ref> ನೆಹರು ಮೈದಾನದ ಸಮೀಪವಿರುವ 'ಕಾರ್ಪೋರೇಷನ್ ಬ್ಯಾಂಕ್ ಪಾರ್ಕ್' ಮಂಗಳೂರಿನಲ್ಲಿರುವ ಪ್ರಮುಖ ಉದ್ಯಾನವನಗಳು. == ನಗರದ ಸುತ್ತ ಮುತ್ತ == ಮಂಗಳೂರು ನಗರದ ಸುತ್ತ ಮುತ್ತ ಅನೇಕ ಸುಂದರ ಪ್ರೇಕ್ಷಣೀಯ ಸ್ಥಳಗಳಿವೆ. * '''ಮಂಗಳಾದೇವಿ ದೇವಾಲಯ''': ನಗರದ ಹೃದಯ ಭಾಗದಲ್ಲಿರುವ ಶ್ರೀ ಮಂಗಳಾದೇವಿ ದೇಗುಲವು ಮಂಗಳೂರಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಮಂಗಳೂರಿಗೆ ಆ ಹೆಸರು ಬರಲು ಕಾರಣವೇ ಮಂಗಳಾದೇವಿಯ ದೇವಸ್ಥಾನ ಎಂಬ ನಂಬಿಕೆಯೂ ಇದೆ. * '''ಕದ್ರಿ ದೇವಸ್ಥಾನ''': ನಗರದ ಮಧ್ಯ ಭಾಗದಿಂದ ಸುಮಾರು ೫ ಕಿ.ಮೀ. ದೂರದಲ್ಲಿದೆ ಮತ್ತೊಂದು ಇತಿಹಾಸ ಪ್ರಸಿದ್ಧ ದೇವಸ್ಥಾನ, ಅದುವೇ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ. ಇಲ್ಲಿನ ಗೋಮುಖದಿಂದ ಸದಾಕಾಲವೂ ನೀರು ಹರಿದು ಬರುತ್ತಿರುತ್ತದೆ. ಈ ನೀರಿಗೆ ಔಷಧೀಯ ಗುಣವಿರುವುದಾಗಿ ನಂಬಿಕೆಯಿದೆ. ಅಲ್ಲದೇ ಇಲ್ಲಿ "ಪಾಂಡವ ಗುಹೆ" ಎಂದು ಕರೆಯಲ್ಪಡುವ ಗುಹೆಯೊಂದಿದ್ದು ಮಹಾಭಾರತದ ಕಾಲದಲ್ಲಿ ಪಾಂಡವರು ಇಲ್ಲಿ ಕೆಲವು ಕಾಲ ನೆಲೆಸಿದ್ದರು ಎಂಬ ಪ್ರತೀತಿಯೂ ಇದೆ. ದೇವಾಲಯದ ಆವರಣದಲ್ಲಿರುವ [[ಕಲ್ಯಾಣಿ|ಕಲ್ಯಾಣಿಯು]] ದೇವಾಲಯದ ಮಟ್ಟಕಿಂತಲೂ ಎತ್ತರದಲ್ಲಿರುವುದು ಈ ದೇವಾಲಯದ ಮತ್ತೊಂದು ವಿಶೇಷವಾಗಿದೆ. * '''ಸಂತ ಅಲೋಶಿಯಸ್ ಚರ್ಚ್ ಮತ್ತು ಕಾಲೇಜು''': ಸಂತ ಅಲೋಶಿಯಸ್ ಚರ್ಚ್ ಮಂಗಳೂರಿನ ಹಳೆಯ ಹಾಗೂ ಸುಂದರ ಚರ್ಚಗಳಲ್ಲೊಂದು. ಚರ್ಚ್ ನ ಒಳ ಗೋಡೆ ಮತ್ತು ಮೇಲ್ಛಾವಣಿಯ ಮೇಲೆ ಬಿಡಿಸಲಾಗಿರುವ ವರ್ಣಚಿತ್ರಗಳು ಅತ್ಯಾಕರ್ಷಕವಾಗಿದ್ದು ಈ ಚರ್ಚನ್ನು ಇನ್ನಷ್ಟು ಜನಪ್ರಿಯಗೊಳಿಸಿವೆ. ಇದಕ್ಕೆ ಹೊಣ್ದಿಕೊಂಡೇ ಇರುವ ಸಂತ ಅಲೋಶಿಯಸ್ ಕಾಲೇಜು ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲೊಂದು.ಇಟಲಿಯ ಕಲಾವಿದರು ಸ್ರೃಷ್ಟ್ಸಿಸಿದ ಈ ಕಲಾ ಚಿತ್ರಗಳು ಏಸುಕ್ರಿಸ್ತನ ಜೀವನ ಕಾಲದ ಪ್ರಮುಖ ಘಟನೆಗಳನ್ನು ಬಿಂಬಿಸುತ್ತವೆ. * '''ನವ ಮಂಗಳೂರು ಬಂದರು''':ಮಂಗಳೂರು ಕರ್ನಾಟಕದ ಪ್ರಮುಖ ಬಂದರು (ರೇವು) ಪಟ್ಟಣ. ೧೯೭೫ ರಲ್ಲಿ ಉದ್ಘಾಟನೆಗೊಂಡ ಈ ಬಂದರು ಇಂದು ಪ್ರಮುಖ ಆಮದು-ರಫ್ತು ಕೇಂದ್ರವಾಗಿ ರೂಪುಗೊಂಡಿದೆ. ದೇಶದ ೯ ನೇ ದೊಡ್ಡ ಬಂದರು ಎಂದೆನಿಸಿಕೊಂಡಿದೆ. ಕಚ್ಚಾ ತೈಲ, ನೈಸರ್ಗಿಕ ಅನಿಲ (LPG), ಅಡಿಗೆ ಎಣ್ಣೆ, ಮರ, ಕಬ್ಬಿಣದ ಅದಿರು, ಗ್ರಾನೈಟ್ ಕಲ್ಲುಗಳು ಇಲ್ಲಿಂದ ಆಮದು-ರಫ್ತುಗೊಳ್ಳೂವ ಪ್ರಮುಖ ಸರಕುಗಳು. ಪ್ರತಿದಿನವೂ ಹಲವಾರು ಹಡಗುಗಳು ಈ ಬಂದರಿಗೆ ಬರುತ್ತವೆ. ಹಾಗಾಗಿ ಮಂಗಳೂರಿನ ನೋಡಲೇ ಬೇಕಾದ ಸ್ಥಳಗಳಲ್ಲಿ ಇದೂ ಕೂಡಾ ಒಂದಾಗಿ ಮಾರ್ಪಟ್ಟಿದೆ. * '''ಉಳ್ಳಾಲ ಸಯ್ಯದ್ ಮದನಿ ದರ್ಗಾ ಶರೀಫ್''':ನಗರ ಮಧ್ಯದಿಂದ ೧೫ ಕಿ.ಮೀ ದೂರದಲ್ಲಿರುವ ಸಯ್ಯಿದ್ ಮದನಿ ದರ್ಗಾ ಶರೀಫ್ ದಕ್ಷಿಣ ಭಾರತದಲ್ಲೇ ಪ್ರಮುಖ ಮುಸ್ಲಿಂ ತೀರ್ಥಕೇಂದ್ರ. ಪ್ರಮುಖ ಸೂಫಿ ಸಂತರೂ ಪವಾಡಪುರುಷರೂ ಆದ ಸಯ್ಯಿದ್ ಮದನಿ (ರ) ರ ಮಖ್ಬರ ಇಲ್ಲಿದೆ. ಐದು ವರ್ಷಕ್ಕೊಮ್ಮೆ ಸಾವಿರಾರು ಜನರು ಬಂದು ಸೇರುವ ಉರೂಸ್ ಮುಬಾರಕ್ ಇಲ್ಲಿ ನಡೆಯುತ್ತದೆ. * '''ಉಳ್ಳಾಲ ಸಮುದ್ರ ತೀರ''':ಮಂಗಳೂರಿನಿಂದ ಅನತಿ ದೂರದಲ್ಲಿರುವ ಉಳ್ಳಾಲ ತನ್ನ ಮನೋಹರ ಸಮುದ್ರ ತೀರದಿಂದಾಗಿ ಹೆಸರುವಾಸಿಯಾಗಿದೆ. ಸೋಮೇಶ್ವರ ಕಡಲ ತೀರವು [[ಉಲ್ಲಾಳ]] ದ ಸಮೀಪವೇ ಇದೆ. ಸೋಮೇಶ್ವರ ಎಂದು ಇಲ್ಲಿಗೆ ಹೆಸರು ಬಂದಿರುವುದು ಇಲ್ಲಿರುವ ಸೋಮೇಶ್ವರ ದೇವಸ್ಥಾನದಿಂದ. ಈ ದೇವಸ್ಥಾನದ ಆವರಣದಲ್ಲಿ ದಕ್ಷಿಣ ಕನ್ನಡ ಪ್ರದೇಶದ ಸೃಷ್ಟಿಕರ್ತರೆಂದು ನಂಬಲಾಗುವ ಪರಶುರಾಮ ಮುನಿಯ ಮೂರ್ತಿಯಿದೆ. ಬೃಹತ್ ಬಂಡೆಗಳನ್ನು ಹೊಂದಿರುವ ಈ ತೀರ ಚಲನಚಿತ್ರ ನಿರ್ಮಾಪಕ, ನಿರ್ದೇಶಕರಿಗೆ ಪ್ರಿಯವಾದ ಜಾಗವೂ ಹೌದು. ಹಲವಾರು ಕನ್ನಡ ಚಿತ್ರಗಳ ಚಿತ್ರೀಕರಣ ಈ ಕಡಲ ಕಿನಾರೆಯಲ್ಲಿ ನಡೆದಿದೆ. ಇದಲ್ಲದೇ ಮಂಗಳೂರಿನ ಇತರ ಪ್ರಮುಖ ಸಮುದ್ರ ತೀರ (ಬೀಚ್) ಗಳು - ತಣ್ಣೀರು ಬಾವಿ ಮತ್ತು ಪಣಂಬೂರು. *'''ಝೀನತ್ ಬಕ್ಷ್ ಜುಮಾ ಮಸ್ಜಿದ್''':ಸಯ್ಯಿದ್ ಮಾಲಿಕ್ ದೀನಾರ್(ರ) ರ ನೇತೃತ್ವದಲ್ಲಿ ಭಾರತದಲ್ಲಿ ನಿರ್ಮಾಣವಾದ ಪ್ರಥಮ ಮಸೀದಿಗಳಲ್ಲೊಂದಾದ ಝೀನತ್ ಬಕ್ಷ್ ಮಸ್ಜಿದ್ ನಗರದ ಬಂದರಿನಲ್ಲಿ ಭವ್ಯವಾಗಿ ತಲೆಯೆತ್ತಿ ನಿಂತಿದೆ. ಟಿಪ್ಪುಸುಲ್ತಾನರ ಆಡಳಿತದಲ್ಲಿ ಇದರ ಪುನರ್ನಿರ್ಮಾಣವಾಯಿತು. ಸಯ್ಯಿದ್ ಜಲಾಲ್ ಮೌಲಾ ವಲಿಯುಲ್ಲಾಹಿ ರವರ ದರ್ಗಾ ಇಲ್ಲಿದೆ. ಪುರಾತನ ವಾಸ್ತು ಶಿಲ್ಪಶೈಲಿಯಲ್ಲಿ ನಿರ್ಮಾಣವಾದ ಈ ಮಸೀದಿ ಜನಮನ ಸೆಳೆದಿದೆ. ಏಳನೇ ಶತಮಾನದಲ್ಲಿ ಇದರ ನಿರ್ಮಾಣವಾಗಿದೆ. ನೂರಾರು ಜನರು ಇಲ್ಲಿಗೆ ದಿನಂಪ್ರತಿ ಸಂದರ್ಶನಾರ್ಥ ಭೇಟಿಕೊಡುತ್ತಿದ್ದಾರೆ. * '''ಗೋಕರ್ಣನಾಥೇಶ್ವರ ದೇವಾಲಯ''': ನಗರದ ಮಧ್ಯಭಾಗದಿಂದ ಕೇವಲ ೨ ಕಿ.ಮೀ. ದೂರದಲ್ಲಿರುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯ ಈಗ್ಗೆ ಕೆಲವು ವರ್ಷಗಳ ಹಿಂದೆಯಷ್ಟೇ ನಿರ್ಮಾಣಗೊಂಡಿರುವ ದೇವಾಲಯ. * '''[[ಸುರತ್ಕಲ್]] ದೀಪಸ್ಥಂಭ''' == ಸುಲ್ತಾನ್ ಬತ್ತೇರಿ == [[ಸುಲ್ತಾನ್ ಬತ್ತೇರಿ, ಮಂಗಳೂರು|ಸುಲ್ತಾನ್ ಬತ್ತೇರಿ]] ಒಂದು ಸುಂದರವಾದ ಪ್ರವಾಸಿ ತಾಣ. ಇಲ್ಲಿ ಒಂದು ಐತಿಹಾಸಿಕ ವೀಕ್ಷಣಾ ಗೋಪುರ ಇದೆ. ಟಿಪ್ಪು ಇದನ್ನು ಬ್ರಿಟೀಷರ ಯುದ್ಧ ಹಡಗುಗಳು ಆಗಮಿಸುವುದನ್ನು ವೀಕ್ಷಿಸಲು ನಿರ್ಮಿಸಿರುತ್ತಾನೆ<ref>https://www.nativeplanet.com/mangalore/attractions/sultan-battery/#overview</ref>. ಇಲ್ಲಿಂದ ಬೋಟ್ ಮುಖಾಂತರ ತನೀರು ಬಾವಿ ಬೀಚ್ ಗೆ ತೆರಳಬಹುದು. <br /> == ಸೋಮೇಶ್ವರ ದೇವಾಲಯ == <mapframe latitude="12.795941" longitude="74.847965" zoom="14" width="216" height="237" align="right"> { "type": "FeatureCollection", "features": [ { "type": "Feature", "properties": {}, "geometry": { "type": "Point", "coordinates": [ 74.8480708, 12.7957619 ] } }, , { "type": "Feature", "properties": {}, "geometry": { "type": "Polygon", "coordinates": [ [ [ 74.67132568359376, 12.605495764872146 ], [ 74.67132568359376, 12.983147716796578 ], [ 75.08605957031251, 12.983147716796578 ], [ 75.08605957031251, 12.605495764872146 ], [ 74.67132568359376, 12.605495764872146 ] ] ] } } ] } </mapframe>[https://goo.gl/maps/zaE1LBrQR1wSNZmSA ಸೋಮೇಶ್ವರ ದೇವಾಲಯ]ವು ಅರಬೀ ಸಮುದ್ರ ತೀರದಲ್ಲಿ ,ಮಂಗಳೂರಿನಿಂದ ೧೩ ಕಿ.ಮೀ. ದೂರದಲ್ಲಿ ಇದೆ. ಇದೊಂದು ಶಿವನ ದೇವಾಲಯವಾಗಿರುವುದರಿಂದ ''ರುದ್ರ ಕ್ಷೇತ್ರ'' ಎಂದು ಪ್ರಸಿದ್ದವಾಗಿದೆ. ಇದು ''ಪಿಂಡ ಪ್ರದಾನ'' ಮಾಡುವ ‍ತೀರ್ಥ ಕ್ಷೇತ್ರವಾಗಿದೆ. == ಪಿಲಿಕುಳ ನಿಸರ್ಗದಾಮ == ’ಪಿಲಿಕುಲ’ ತುಳುವಿನಲ್ಲಿ ಪಿಲಿ ಎಂದರೆ "ಹುಲಿ", ಕುಳ ಎಂದರೆ "ಕೊಳ". ಹಿಂದೆ ಆ ಪ್ರದೇಶದಲ್ಲಿ ಹುಲಿಗಳು ಇದ್ದವು ಹುಲಿಗಳು ಅವು ಅಲ್ಲಿ ಇದ್ದ ಕೊಳಕ್ಕೆ ಬಂದು ದಣಿವನ್ನು ನಿವಾರಿಸಿಕೊಳ್ಳುತ್ತಿದ್ದವು. ಹೀಗಾಗಿ "ಪಿಲಿಕುಳ" ಹೆಸರು ಬಂದಿದೆ.ಡಾ.ಕೋಟ ಶಿವರಾಮ ಕಾರಂತ ನಿಸರ್ಗಧಾಮವು ಮೂಡುಶೆಡ್ಡೆಯಿಂದ ೩ ಕಿ.ಮೀ ಹಾಗು ಮಂಗಳೂರು ನಗರದಿಂದ ೧೮ ಕಿ.ಮೀ ದೂರದಲ್ಲಿದೆ. ೩೫೦ ಎಕರೆ ವಿಸ್ತೀರ್ಣದಲ್ಲಿರುವ ಈ ಧಾಮದಲ್ಲಿ ಮೃಗಾಲಯ, ಸಸ್ಯ ತೋಟ,ವಿಜ್ಞಾನ ಕೇಂದ್ರ,ತಾರಾಲಯ, ಗುತ್ತಿನ ಮನೆ,ಕಂಬಳ ಗದ್ದೆ, ಮಾನಸ ವಾಟರ್ ಪಾರ್ಕು,ಪ್ರವಾಸಿಗರ ತಂಗುದಾಣ ಪ್ರಮುಖ ಆಕರ್ಷಣೆಗಳಾಗಿವೆ.ಮಂಗಳೂರಿನಿಂದ ಮೂಡಬಿದರೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೧೩ ರಲ್ಲಿ ಈ ತಾಣವಿದೆ.೩೭೦ ಎಕರೆ ಪ್ರದೇಶ ವಿಸ್ತಾರಣೆಯನ್ನು ಹೊಂದಿದೆ.[[ಪಿಲಿಕುಳ ನಿಸರ್ಗದಾಮ]] == ಸೋದರಿ ನಗರ == ಮಂಗಳೂರು ನಗರವು ಕೆನಡಾ ದೇಶದ ಹ್ಯಾಮಿಲ್ಟನ್ ನಗರದೊಂದಿಗೆ ಸೋದರಿನಗರ (Sister City) ಸಂಬಂಧವನ್ನು ಹೊಂದಿದೆ. * {{flagicon|Canada}} [[ಹಾಮಿಲ್ಟನ್]], [[ಕೆನಡಾ]]<ref name="sister">{{cite web| title = Hamilton's Sister Cities| url = http://www.myhamilton.ca/myhamilton/CommunitiesAndOrganizations/communitiesofhamilton/sistercities| accessdate = 2007-12-07| publisher = myhamilton.ca&nbsp;— Hamilton, Ontario, Canada| archive-date = 2007-09-26| archive-url = https://web.archive.org/web/20070926234112/http://www.myhamilton.ca/myhamilton/CommunitiesAndOrganizations/communitiesofhamilton/sistercities| url-status = dead}}</ref> == ಚಿತ್ರಶಾಲೆ == {{commons category|Mangalore}} <gallery> Image:Mangalore_beach.jpg|ಮಂಗಳೂರು ಕಡಲ ತೀರ Image:Mangalore city.jpg|ಕಸ್ತೂರ್ಬಾ ಮೆಡಿಕಲ್ ಕಾಲೇಜು,ಮಂಗಳೂರು Image:New_mangalore_port.jpg|ನವ ಮಂಗಳೂರು ಬಂದರು Image:St_alosyus_church.jpg|ಸೈಂಟ್ ಅಲೋಶಿಯಸ್ ಚರ್ಚ್, ಮಂಗಳೂರು </gallery> ==ನೋಡಿ== *ಮಂಗಳೂರು ನಗರದ ಅಸಾಧಾರಣ ವಿಶ್ವಕೋಶ;ಸಿ.ಎನ್. ರಾಮಚಂದ್ರನ್;೯ Oct, ೨೦೧೬[[http://www.prajavani.net/news/article/2016/10/09/443986.html {{Webarchive|url=https://web.archive.org/web/20170512081713/http://www.prajavani.net/news/article/2016/10/09/443986.html |date=2017-05-12 }}]] == ಉಲ್ಲೇಖಗಳು == <references/>http://www.mangalorecity.com [[ವರ್ಗ:ಭಾರತದ ಪಟ್ಟಣಗಳು]] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆ]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳು]] [[ವರ್ಗ:ಭಾರತದ ಕರಾವಳಿ ಪ್ರದೇಶಗಳು]] grbwelxmwvtpde69av6juop1pa14zdq 1111354 1111353 2022-08-03T06:51:55Z Ishqyk 76644 wikitext text/x-wiki {{Infobox settlement | name = ಮಂಗಳೂರು | native_name = ಕುಡ್ಲ | other_name = [[ಕುಡ್ಲ]],[[ಕೊಡಿಯಾಲ್]],[[ಮೈಕಾಲ]],[[ಮಂಗಲಾಪುರಂ]] | type = | image_blank_emblem = Kodiyal Corporation logo.gif | blank_emblem_type = Mangalore City Corporation | blank_emblem_size = 100px | image_skyline = {{Photomontage | photo1a = Mangalore city.jpg | photo2a = Bendoorwell-Kankanady Road beside Colaco Hospital and Shalimar Liverpool in Mangalore.jpg | photo2b = Ivory Towers apartments at Falnir in Mangalore.jpg | photo3a = Pilikula Botanical Garden in Mangalore - 27.jpg | photo3b = Mangalore infosys.jpg | spacing = 0 | size = 240 }} | image_alt = | image_caption = ಮೇಲಿನಿಂದ ಪ್ರದಕ್ಷಿಣಾಕಾರವಾಗಿ : ಮಂಗಳೂರು ಸ್ಕೈಲೈನ್, [[Falnir]], [[Infosys|Infosys campus]], [[Pilikula Nisargadhama|Pilikula Botanical Garden]], [[Kankanady]] | image_seal = | image_map = | map_alt = | map_caption = | pushpin_map = India Karnataka#India | pushpin_label_position = | pushpin_map_alt = | pushpin_map_caption = | coordinates = {{coord|12.90205|N|74.8253166|E|region:IN_type:city(475000)|format=dms|display=inline,title}} | subdivision_type = ದೇಶ | subdivision_name = {{flag|ಭಾರತ}} | subdivision_type1 = ರಾಜ್ಯ | subdivision_type2 = ಜಿಲ್ಲೆ | subdivision_name1 = [[ಕರ್ನಾಟಕ]] | subdivision_name2 = [[ದಕ್ಷಿಣ ಕನ್ನಡ]] | established_title = | parts_type = ತಾಲ್ಲೂಕು | parts = [[ಮಂಗಳೂರು]] | government_type = | governing_body = | unit_pref = Metric | area_total_km2 = | population_total = | population_as_of = ೨೦೧೧ | population_density_km2 = auto | demographics_type1 = ಭಾಷೆ | demographics1_title1 = ಅಧಿಕೃತ | demographics1_info1 = [[ತುಳು]] | timezone1 = [[Indian Standard Time|IST]] | utc_offset1 = +೫:೩೦ | postal_code_type = [[ಪಿನ್ ಕೋಡ್]] | postal_code = | area_code = ೦೮೨೪ | area_code_type = ದೂರವಾಣಿ ಕೋಡ್ | registration_plate = ಕೆಎ ೧೯ | blank1_name_sec1 = ಹತ್ತಿರದ ನಗರಗಳು | blank1_info_sec1 = | footnotes = | website = [http://www.mangalorecity.mrc.gov.in www.mangalorecity.mrc.gov.in] }} '''ಮಂಗಳೂರು'''((ಉಚ್ಚಾರಣೆː{{audio|LL-Q33673 (kan)-Yakshitha-ಮಂಗಳೂರು.wav|listen}}) ,[[ತುಳು]]: [[ಕುಡ್ಲ]]; [[ಕೊಂಕಣಿ]]: [[ಕೊಡಿಯಾಲ್]]; [[ಬ್ಯಾರಿ]]: [[ಮೈಕಾಲ]]; [[ಆಂಗ್ಲ]]: [[ಮ್ಯಾಂಗಲೋರ್]]; [[ಮಲಯಾಳಂ]]: [[ಮಂಗಲಾಪುರಂ]]) [[ಕರ್ನಾಟಕ|ಕರ್ನಾಟಕದ]] ನೈಋತ್ಯದಲ್ಲಿರುವ ಪ್ರಮುಖ ರೇವು ಪಟ್ಟಣ ಹಾಗೂ ಕರ್ನಾಟಕದ ಪ್ರಮುಖ ನಗರಗಳಲ್ಲೊಂದು. [[ಭಾರತ|ಭಾರತದ]] ಪಶ್ಚಿಮ [[ಕರಾವಳಿ|ಕರಾವಳಿಯಲ್ಲಿ]] [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರದ]] ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ [[ಪಶ್ಚಿಮ ಘಟ್ಟಗಳು|ಪಶ್ಚಿಮ ಘಟ್ಟ]]ಗಳನ್ನು ಹೊಂದಿದೆ. ಮಂಗಳೂರು ಕರ್ನಾಟಕದ [[ದಕ್ಷಿಣ ಕನ್ನಡ]] ಜಿಲ್ಲೆಯ ಆಡಳಿತ ಕೇಂದ್ರ. ಅರಬ್ಬೀ ಸಮುದ್ರದ ಬಂದರಾಗಿ ಅಭಿವೃದ್ಧಿಪಡಿಸಲಾದ ಇದು ಪ್ರಸ್ತುತ ಭಾರತದ ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. [[ನೇತ್ರಾವತಿ]] ಮತ್ತು [[ಗುರುಪುರ ನದಿ|ಗುರುಪುರ ನದಿಗಳಿಂದುಂಟಾದ]] [[ಹಿನ್ನೀರು|ಹಿನ್ನೀರಿನ]] ತಟದಲ್ಲಿರುವ ಈ ನಗರವು ಭಾರತದ ೭೫ ಪ್ರತಿಶತ [[ಕಾಫಿ]] ಮತ್ತು [[ಗೋಡಂಬಿ]] ರಫ್ತನ್ನು ನಿರ್ವಹಿಸುತ್ತದೆ.<ref name="cof">{{Cite journal | title = CNC India Fund Summary | journal = CNC India Fund I Periodical | publisher = CNC INdia Group | volume = 1 | issue = 1 | pages = 2 | url = http://www.cncindiafund.com/Newsletter%201.pdf | accessdate = 2008-07-04 | archive-date = 2008-10-03 | archive-url = https://web.archive.org/web/20081003062743/http://www.cncindiafund.com/Newsletter%201.pdf | url-status = dead }}</ref> ಮಂಗಳೂರು ತನ್ನ ದೇವಸ್ಥಾನಗಳಿಗೆ, ಕಡಲತೀರಗಳಿಗೆ ಹಾಗೂ ಕೈಗಾರಿಕೆಗಳಿಗೆ ತುಂಬಾ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಮುಖ ಭಾಷೆಗಳು [[ತುಳು]], [[ಕೊಂಕಣಿ]], [[ಕನ್ನಡ]] ಮತ್ತು [[ಬ್ಯಾರಿ ಭಾಷೆ]]. ಈ ಪ್ರದೇಶವು ಇಲ್ಲಿನ ಪ್ರಮುಖ ಗುಣಲಕ್ಷಣವಾದ ತೆಂಗಿನ ಮರಗಳು, ಜೊತೆಗೆ ಹೊರಳುವ ಪರ್ವತಶ್ರೇಣಿಗಳು, ಸಮುದ್ರಕ್ಕೆ ಹರಿಯುವ ನದಿ ಹೊಳೆಗಳು ಹಾಗೂ ಎಲ್ಲೆಲ್ಲೂ ಕಾಣುವ ಇಲ್ಲಿನ ಹಂಚಿನ ಛಾವಣಿಯ ಕಟ್ಟಡಗಳಿಂದ ತನ್ನ ವಿಶಿಷ್ಟತೆಯನ್ನು ಪಡೆದುಕೊಂಡಿದೆ. [[ಲ್ಯಾಟರೈಟ್]] ಕಲ್ಲಿನಿಂದ ನಿರ್ಮಿತ, ಸ್ಥಳೀಯ ಗಟ್ಟಿ ಕೆಂಪು [[ಜೇಡಿಮಣ್ಣು|ಜೇಡಿಮಣ್ಣಿನಿಂದ]] ತಯಾರಿತ [[ಮಂಗಳೂರು ಹಂಚು|ಮಂಗಳೂರು ಹಂಚುಗಳ]] ಮನೆಗಳು ಇಲ್ಲಿ ಸಾಮಾನ್ಯ.<ref>{{cite news |url=http://www.hinduonnet.com/thehindu/mp/2007/02/17/stories/2007021701030100.htm |title=Tiles for style |author=Savitha Suresh Babu |date=[[2007-02-17]] |accessdate=2008-04-05 |publisher=[[ದಿ ಹಿಂದೂ]] |archive-date=2008-03-07 |archive-url=https://web.archive.org/web/20080307075720/http://www.hinduonnet.com/thehindu/mp/2007/02/17/stories/2007021701030100.htm |url-status=dead }}</ref> ಪುರಾತನ ಮನೆಗಳು ಸಾಮನ್ಯವಾಗಿ ವಿಸ್ತಾರವಾದ ಮರದ ಕೆತ್ತನೆಗಳನ್ನು ಹೊಂದಿರುತ್ತವೆ.ಆಸ್ಟ್ರೇಲಿಯ ದೇಶದ ವಿಕ್ಟೋರಿಯ ರಾಜ್ಯದಲ್ಲಿಯೂ ಮಂಗಳೂರು ಎಂಬ ಹೆಸರಿನ ಒಂದು ಊರು ಇದೆ.<ref>http://en.wikipedia.org/wiki/Mangalore,_Victoria</ref> == ಹೆಸರಿನ ಮೂಲ == [[ಚಿತ್ರ:Mangala Devi.jpg|200px|thumb|left|ಮಂಗಳೂರು ಸ್ಥಳೀಯ ದೇವತೆಯಾದ [[ಮಂಗಳಾದೇವಿ|ಮಂಗಳಾದೇವಿಯಿಂದ]] ತನ್ನ ಹೆಸರನ್ನು ಪಡೆದುಕೊಂಡಿದೆ]] ಸ್ಥಳೀಯ ಸ್ಥಳೀಯ [[ಹಿಂದೂ]] ದೇವತೆಯಾದ [[ಮಂಗಳಾದೇವಿ ದೇವಸ್ಥಾನ|ಮಂಗಳಾದೇವಿಯಿಂದ]] ಮಂಗಳೂರು ತನ್ನ ಹೆಸರನ್ನು ಪಡೆದುಕೊಂಡಿದೆ. ಮತ್ಸ್ಯೇಂದ್ರನಾಥನೆಂಬ ''ನಾಥ್'' ಪಂಥದ ಮುಖ್ಯಪುರುಷ, ''ಪ್ರೇಮಲಾದೇವಿ'' ಎಂಬ [[ಕೇರಳ|ಕೇರಳದ]] ರಾಜಕುಮಾರಿಯ ಜೊತೆ ಇಲ್ಲಿಗೆ ಬಂದಿದ್ದ. ಅವನು ರಾಜಕುಮಾರಿಯನ್ನು ತನ್ನ ಪಂಥಕ್ಕೆ ಪರಿವರ್ತಿಸಿಕೊಂಡು "ಮಂಗಳಾದೇವಿ" ಎಂದು ಮರುನಾಮಕರಣ ಮಾಡಿದನು. ಸ್ವಲ್ಪ ಸಮಯದ ಅನಾರೋಗ್ಯದಿಂದ ಮಂಗಳಾದೇವಿಯು ನಿಧನ ಹೊಂದಿದ್ದರಿಂದ ಅವರು ತಮ್ಮ ಪ್ರಯಾಣವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವಳ ಹೆಸರಿನಲ್ಲಿ [[ಬೋಳಾರ|ಬೋಳಾರದಲ್ಲಿ]] ಒಂದು ದೇವಸ್ಥಾನವನ್ನು ನಿರ್ಮಿಸಲಾಯಿತು. ಅದು ನಂತರ ಕ್ರಿ.ಶ. ೯೬೮ರಲ್ಲಿ [[ಅಲೂಪ]] ದೊರೆ [[ಕುಂದವರ್ಮ|ಕುಂದವರ್ಮನಿಂದ]] ಜೀರ್ಣೋದ್ಧಾರಕ್ಕೆ ಒಳಪಟ್ಟಿತು. ಈ ನಗರದ ಹಲವು ಪುರಾತನ ಉಲ್ಲೇಖಗಳಲ್ಲಿ ಒಂದನ್ನು [[ಪಾಂಡ್ಯ]] ರಾಜ [[ಚೆಟ್ಟಿಯನ್]] ನೀಡಿದ್ದಾನೆ. ಅವನು ಕ್ರಿ.ಶ. ೭೧೫ರಲ್ಲಿ ಇದನ್ನು ''ಮಂಗಲಾಪುರಂ'' ಎಂದು ಕರೆದಿದ್ದ. ೧೧ನೇ ಶತಮಾನದ ಅರಬ್ಬಿ ಪ್ರಯಾಣಿಕ [[ಇಬ್ನ್ ಬತೂತ]] ಮಂಗಳೂರನ್ನು ''ಮಂಜರೂರ್'' ಎಂದು ಉಲ್ಲೇಖಿಸಿದ್ದಾನೆ.<ref name="mlrgov">{{cite web |url=http://www.mangalorecity.gov.in/ |title=City of Mangalore |accessdate=2007-08-03 |publisher=[[Mangalore City Corporation]]}}</ref> ಕ್ರಿ.ಶ. ೧೫೨೬ರಲ್ಲಿ [[ಪೋರ್ಚುಗಲ್|ಪೋರ್ಚುಗೀಸರು]] ಮಂಗಳೂರನ್ನು ವಶಪಡಿಸಿಕೊಂಡರು. ಈ ಸಮಯದಲ್ಲಿ ''ಮ್ಯಾಂಗಲೋರ್'' (ಇದು ''ಮಂಗಳೂರು'' ಎಂಬುದರ ಅಪಭ್ರಂಷ) ಎಂಬ ಹೆಸರು ಅಧಿಕೃತವಾಯಿತು. ನಂತರ ೧೭೯೯ರಲ್ಲಿ ಇದು [[ಬ್ರಿಟಿಷ್ ಸಾಮ್ರಾಜ್ಯ|ಬ್ರಿಟಿಷರ]] ಕೈವಶವಾದಾಗ ಈ [[ಪೋರ್ಚುಗೀಸ್]] ಹೆಸರು [[ಆಂಗ್ಲ]] ಭಾಷೆಯಲ್ಲಿ ಮಿಳಿತಗೊಂಡಿತು. ಮಂಗಳೂರು ನಗರದಲ್ಲಿ ಹಲವು ಭಾಷೆಗಳು ಆಡಲ್ಪಡುತ್ತಿದ್ದು ಈ ನಗರವು ಹಲವು ಹೆಸರುಗಳನ್ನೂ ಹೊಂದಿದೆ. ಇಲ್ಲಿಯ ಮೂಲನಿವಾಸಿಗಳಾದ [[ತುಳುವ|ತುಳುವರು]] ಮಾತನಾಡುವ [[ತುಳು]] ಭಾಷೆಯಲ್ಲಿ ಮಂಗಳೂರಿಗೆ ''ಕುಡ್ಲ'' ಎಂಬ ಹೆಸರಿದೆ. ಕುಡ್ಲ ಎಂದರೆ [[ಸಂಗಮ]] ಎಂದರ್ಥ. [[ನೇತ್ರಾವತಿ]] ಮತ್ತು [[ಗುರುಪುರ ನದಿ|ಫಾಲ್ಗುಣಿ]] ನದಿಗಳು ಇಲ್ಲಿ ಸಂಗಮಿಸುವುದರಿಂದ ಸ್ಥಳೀಯ ತುಳುವರ ಇದನ್ನು ಕುಡ್ಲ ಎಂದು ಕರೆಯುತ್ತಾರೆ. ಕೊಂಕಣಿಯನ್ನಾಡುವ ಜನರು ಇದನ್ನು ''ಕೊಡಿಯಾಲ್'' ಎನ್ನುತ್ತಾರೆ. ಸ್ಥಳೀಯ [[ಬ್ಯಾರಿ ಸಮುದಾಯ|ಬ್ಯಾರಿ ಸಮುದಾಯದವರು]] [[ಬ್ಯಾರಿ ಭಾಷೆ|ಬ್ಯಾರಿ ಭಾಷೆಯಲ್ಲಿ]] ಮಂಗಳೂರನ್ನು '''ಮೈಕಾಲ''' ಎಂದು ಕರೆಯುತ್ತಾರೆ. ''ಮೈಕಾಲ'' ಎಂದರೆ [[ಇದ್ದಿಲು]] ಎಂದರ್ಥ. ಹಿಂದಿನ ಕಾಲದಲ್ಲಿ ನೇತ್ರಾವತಿ ನದಿಯ ದಡದಲ್ಲಿ ಮರದಿಂದ ಇದ್ದಿಲು ತಯಾರಿಸುವ ರೂಢಿಯಿದ್ದುದರಿಂದ ನಗರಕ್ಕೆ ಈ ಹೆಸರು ಬಂದಿದೆ ಎಂಬುದು ನಂಬಿಕೆ. ಪಕ್ಕದ ಕೇರಳೀಯರು ಮಂಗಳೂರನ್ನು '''ಮಂಗಲಾಪುರಂ''' ಎನ್ನುತ್ತಾರೆ. ಆಂಗ್ಲ ಭಾಷೆಯಲ್ಲಿ ಮಂಗಳೂರನ್ನು '''ಮ್ಯಾಂಗಲೋರ್''' ಎಂದು ಉಚ್ಚರಿಸುತ್ತಾರೆ.ಹವ್ಯಕ ಭಾಷೆಯಲ್ಲಿ ಮಂಗಳೂರನ್ನು ಕೊಡೆಯಾಲ ಎಂದು ಕರೆಯುವುದು ರೂಡಿಯಲ್ಲಿದೆ. == ಇತಿಹಾಸ == [[ಚಿತ್ರ:Sultan Battery 2163.JPG|200px|thumb|ಮಂಗಳೂರಿನಲ್ಲಿರುವ [[ಸುಲ್ತಾನ್ ಬತ್ತೇರಿ]] ಕೋಟೆ. ಬ್ರಿಟಿಷ್ ನೌಕೆಗಳು ಗುರುಪುರ ನದಿಯನ್ನು ಪ್ರವೇಶಿಸುವುದನ್ನು ತಡೆಗಟ್ಟಲು [[ಟಿಪ್ಪು ಸುಲ್ತಾನ|ಟಿಪ್ಪು ಸುಲ್ತಾನನು]] ೧೭೮೪ರಲ್ಲಿ ಇದನ್ನು ನಿರ್ಮಿಸಿದನು.]] [[ಹಿಂದೂ]] ಪುರಾಣಗಳ ಅನುಸಾರ ಈಗಿನ ಮಂಗಳೂರು ಪ್ರದೇಶವು '''ಪರಶುರಾಮ ಸೃಷ್ಟಿ'''ಯ ಒಂದು ಭಾಗವಾಗಿತ್ತು. ಮಹರ್ಷಿ [[ಶ್ರೀ ಪರಶುರಾಮ|ಶ್ರೀ ಪರಶುರಾಮನು]] ಸಮುದ್ರದಿಂದ ಹಿಂದಕ್ಕೆ ಪಡೆದುಕೊಂಡ ಕರಾವಳಿ ಪ್ರದೇಶವೇ ಈ ಪರಶುರಾಮ ಸೃಷ್ಟಿ. ನಂತರ ಪರಶುರಾಮನು ಭಾನು ವಿಕ್ರಮನೆಂಬ ರಾಜನನ್ನು ಇಲ್ಲಿಯ ಪಟ್ಟಕ್ಕೇರಿಸಿದನು. ಭಾನುವು ತನ್ನ ಸಹೋದರರಲ್ಲಿ ಒಬ್ಬನಾದ ಉದಯವರ್ಮನಿಗೆ, ದಕ್ಷಿಣದಲ್ಲಿ [[ಪಯಸ್ವಿನಿ]] ನದಿ ಹಾಗೂ [[ಉತ್ತರ|ಉತ್ತರದಲ್ಲಿ]] [[ಗೋಕರ್ಣ|ಗೋಕರ್ಣಗಳ]] ಮಧ್ಯದಲ್ಲಿರುವ ಈ ಪ್ರದೇಶದ ರಾಜ್ಯಭಾರವನ್ನು ಒಪ್ಪಿಸಿದನು. ಇತರ ಪುರಾಣಗಳ ಅನುಸಾರ, [[ರಾಮಾಯಣ|ರಾಮಾಯಣದ]] ಸಮಯದಲ್ಲಿ [[ಶ್ರೀ ರಾಮ|ಶ್ರೀ ರಾಮನು]] [[ತುಳುನಾಡು|ತುಳುನಾಡಿನ]] ರಾಜನಾಗಿದ್ದನು. [[ಮಹಾಭಾರತ|ಮಹಾಭಾರತದ]] ಕಾಲದಲ್ಲಿ [[ಪಾಂಡವ|ಪಾಂಡವರಲ್ಲಿ]] ಕಿರಿಯವನಾದ [[ಸಹದೇವ|ಸಹದೇವನು]] ಇಲ್ಲಿಯ ರಾಜ್ಯಪಾಲನಾಗಿದ್ದನು. ಅಜ್ಞಾತ ವಾಸದ ಸಮಯದಲ್ಲಿ [[ಬನವಾಸಿ|ಬನವಾಸಿಯಲ್ಲಿ]] ವಾಸವಾಗಿದ್ದ [[ಪಾಂಡವರು]], ಮಂಗಳೂರಿನ ಸಮೀಪದ [[ಸರಪಾಡಿ|ಸರಪಾಡಿಗೆ]] ಭೇಟಿಕೊಟ್ಟಿದ್ದರು. ಪಾರ್ಥಸಾರಥಿ [[ಅರ್ಜುನ|ಅರ್ಜುನನು]] [[ಗೋಕರ್ಣ|ಗೋಕರ್ಣದಿಂದ]] [[ಕಾಸರಗೋಡು]] ಸಮೀಪದ [[ಅಡೂರು|ಅಡೂರಿಗೆ]] ಪ್ರಯಾಣಿಸಿದ್ದಾಗ ಈ ಸ್ಥಳವನ್ನು ಸಂದರ್ಶಿಸಿ ಹಾದುಹೋಗಿದ್ದ ಎಂಬುದು ನಂಬಿಕೆ. ಮಹರ್ಷಿಗಳಾದ [[ಕಣ್ವ]], [[ವ್ಯಾಸ]], [[ವಶಿಷ್ಠ]], [[ವಿಶ್ವಾಮಿತ್ರ|ವಿಶ್ವಾಮಿತ್ರರು]] ಇಲ್ಲಿ ಜಪದಲ್ಲಿ ತೊಡಗಿ ತಮ್ಮ ದಿನಗಳನ್ನು ಕಳೆದಿದ್ದರು. ಈ ನಗರದ ಬಗ್ಗೆ ಹಲವು ಚಾರಿತ್ರಿಕ ಉಲ್ಲೇಖಗಳು ದೊರೆತಿವೆ. [[ಗ್ರೀಕ್]] ಸಂತ '''ಕೋಸ್ಮಸ್ ಇಂಡಿಕೊಪ್ಲೆಸ್ಟಸ್''' ಮಂಗಳೂರು ಬಂದರನ್ನು ''ಮ್ಯಾಂಗರೌತ್'' ಬಂದರು ಎಂದು ಉಲ್ಲೇಖಿಸಿದ್ದಾನೆ. '''ಪ್ಲೈನಿ''' ಎಂಬ [[ರೋಮನ್]] ಇತಿಹಾಸಜ್ಞ ''ನಿತ್ರಿಯಾಸ್'' ಎಂಬ ಸ್ಥಳದ ಬಗ್ಗೆ ಉಲ್ಲೇಖಿಸಿದ್ದರೆ [[ಗ್ರೀಕ್]] ಇತಿಹಾಸಕಾರ [[ಟಾಲೆಮಿ|ಟಾಲೆಮಿಯು]] ''ನಿತ್ರೆ'' ಎಂಬ ಸ್ಥಳದ ಉಲ್ಲೇಖವನ್ನು ಮಾಡಿದ್ದಾನೆ. ಈ ಎರಡೂ ಉಲ್ಲೇಖಗಳು ಬಹುಶಃ ಮಂಗಳೂರಿನ ಮೂಲಕ ಹರಿಯುತ್ತಿರುವ [[ನೇತ್ರಾವತಿ]] ನದಿಯ ಬಗ್ಗೆ ಆಗಿರಬಹುದು. [[ಟಾಲೆಮಿ|ಟಾಲೆಮಿಯು]] ತನ್ನ ರಚನೆಗಳಲ್ಲಿ ಮಂಗಳೂರನ್ನು ''ಮಗನೂರ್'' ಎಂದೂ ಉಲ್ಲೇಖಿಸಿದ್ದಾನೆ.<ref>{{cite news |url = http://www.hindu.com/mp/2008/06/21/stories/2008062151860400.htm |title = Filled with lore |author = Lakshmi Sharath |accessdate = 2007-07-21 |date = [[2008-01-21]] |publisher = [[ದಿ ಹಿಂದೂ]] |archive-date = 2012-03-19 |archive-url = https://www.webcitation.org/query?url=http%3A%2F%2Fwww.hindu.com%2Fmp%2F2008%2F06%2F21%2Fstories%2F2008062151860400.htm&date=2012-03-19 |url-status = dead }}</ref> [[ರೋಮನ್]] ಲೇಖಕ '''ಏರಿಯನ್''' ಮಂಗಳೂರನ್ನು ''ಮ್ಯಾಂಡಗೊರಾ'' ಎಂದು ಕರೆದಿದ್ದಾನೆ. ೭ನೇ ಶತಮಾನದ ಒಂದು ತಾಮ್ರ ಶಾಸನವು ಮಂಗಳೂರನ್ನು ''ಮಂಗಳಾಪುರ'' ಎಂದು ಉಲ್ಲೇಖಿಸಿದೆ. [[ಚಿತ್ರ:Mangalore tiled roof 20071228.jpg|thumb|200px|left|ಬಿರುಸಿನ ಔದ್ಯೋಗಿಕರಣವು ನಗರವನ್ನು ವ್ಯಾಪಿಸುತ್ತಿದ್ದರೂ ಮಂಗಳೂರು ತನ್ನ ಹಳೆಯ ಸೊಬಗನ್ನು ಉಳಿಸಿಕೊಂಡು ಬಂದಿದೆ. ಅವುಗಳಲ್ಲಿ ಒಂದು ಇಲ್ಲಿನ ಕೆಂಪು ಹಂಚಿನ ಮನೆಗಳು]] ಕ್ರಿ. ಶ. ೨೦೦ರಿಂದ ೬೦೦ರವರೆಗೆ [[ಕದಂಬ|ಕದಂಬರು]] ಈ ಪ್ರದೇಶವನ್ನು ಆಳಿದ್ದರು. ೧೪ನೇ ಶತಮಾನದವರೆಗೆ ಮಂಗಳೂರು [[ಅಲೂಪ]] ರಾಜವಂಶದ ರಾಜಧಾನಿಯಾಗಿತ್ತು. ಅಲೂಪ ರಾಜ ಕವಿ ಅಲೂಪೇಂದ್ರನ (ಕ್ರಿ.ಶ. ೧೧೧೦ - ಕ್ರಿ.ಶ. ೧೧೬೦) ಸಮಯದಲ್ಲಿ [[ಆಡೆನ್|ಆಡೆನ್‌ನ]] ವ್ಯಾಪಾರಿ ಬೆನ್ ಯಿಜು ಮಂಗಳೂರಿಗೆ ಬಂದಿದ್ದ. ೧೪ನೇ ಶತಮಾನದಲ್ಲಿ, ಈ ನಗರವು [[ಪರ್ಷಿಯಾ]] ಕೊಲ್ಲಿ ವ್ಯಾಪಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು. [[ಮೊರಾಕ್ಕೊ|ಮೊರಾಕ್ಕೊದ]] ಪ್ರಯಾಣಿಕ ಇಬ್ನ್ ಬತ್ತುತ, ೧೩೪೨ರಲ್ಲಿ ಮಂಗಳೂರಿಗೆ ಬಂದಿದ್ದಾಗ, ಒಂದು ವಿಶಾಲವಾದ ಅಳಿವೆಯ ಮೇಲಿರುವ ನಗರಕ್ಕೆ ತಲುಪಿರುದಾಗಿಯೂ, ಆ ನಗರದ ಹೆಸರು ''ಮಂಜುರನ್''' ಅಥವಾ ''ಮಡ್ಜೌರ್'' ಆಗಿರಬಹುದು ಎಂದು ವಿವರಿಸಿದ್ದಾನೆ. ಅವನು ಆ ನಗರವು ವ್ಯಾಪಾರ ಕೇಂದ್ರವಾಗಿತ್ತು ಮತ್ತು [[ಪರ್ಷಿಯಾ]] ಹಾಗೂ [[ಯೆಮೆನ್|ಯೆಮೆನ್‌ನ]] ವ್ಯಾಪಾರಿಗಳು ಹಡಗಿನಲ್ಲಿ ಇಲ್ಲಿ ಬಂದು ವ್ಯಾಪಾರವನ್ನು ನಡೆಸುತಿದ್ದರು ಎಂದು ಪ್ರಸ್ತಾಪಿಸಿದ್ದಾನೆ. ೧೪೪೮ರಲ್ಲಿ ಅಬ್ದುಲ್ ರಝಾಕ್ ಎಂಬ ಪರ್ಷಿಯಾದ [[ರಾಯಭಾರಿ]] [[ವಿಜಯನಗರ|ವಿಜಯನಗರಕ್ಕೆ]] ಪ್ರಯಾಣಿಸುತ್ತಿದ್ದಾಗ ಇಲ್ಲಿಂದ ಹಾದುಹೋಗಿದ್ದ. ಅವನು ಇಲ್ಲಿ ಒಂದು ಅದ್ಭುತ ದೇವಾಲಯವನ್ನು ನೋಡಿರುವುದಾಗಿ ಹೇಳಿದ್ದಾನೆ. [[ಮೂಡುಬಿದಿರೆ|ಮೂಡುಬಿದಿರೆಯಲ್ಲಿರುವ]] ಶಾಸನಗಳು , [[ವಿಜಯನಗರ]] ರಾಜವಂಶದ ಎರಡನೆಯ ವೀರ ಹರಿಹರರಾಯನ ಕಾಲದಲ್ಲಿ, ರಾಜ ಮಂಗರಸ ಒಡೆಯ ಮಂಗಳೂರು ರಾಜ್ಯದ ರಾಜ್ಯಪಾಲನಾಗಿದ್ದ ಎಂದು ವಿವರಿಸುತ್ತವೆ. ಇನ್ನೊಂದು ಶಾಸನವು [[ವಿಜಯನಗರ|ವಿಜಯನಗರದ]] ರಾಜ ಎರಡನೆಯ ವೀರ ದೇವರಾಯನ ಸಮಯದಲ್ಲಿ, ೧೪೨೯ರಲ್ಲಿ ದೀವ ರಾಜ ಒಡೆಯ ಮಂಗಳೂರು ರಾಜ್ಯವನ್ನು ಆಳಿದ್ದನು ಎಂದು ಉಲ್ಲೇಖಿಸುತ್ತದೆ. ಹಲವು ಬಲಶಾಲಿ ಸಾಮ್ರಾಜ್ಯಗಳು ಮಂಗಳೂರಿನ ಸ್ವಾಧೀನಕ್ಕಾಗಿ ಹೋರಾಟವನ್ನು ನಡೆಸಿವೆ. [[ಪೋರ್ಚುಗೀಸರು|ಪೋರ್ಚುಗೀಸರ]] ಆಗಮನಕ್ಕಿಂತ ಮೊದಲು ಮಂಗಳೂರನ್ನು ಆಳಿದ ರಾಜವಂಶಗಳಲ್ಲಿ ಪಶ್ಚಿಮ [[ಚಾಲುಕ್ಯರು]], [[ರಾಷ್ಟ್ರಕೂಟರು]] ಮತ್ತು [[ಹೊಯ್ಸಳ|ಹೊಯ್ಸಳರು]] ಪ್ರಮುಖರು. ಮಂಗಳೂರಿನ ಮೇಲೆ ಯುರೋಪಿಯನ್ ಪ್ರಭಾವವನ್ನು ೧೪೯೮ರಿಂದ ಗುರುತಿಸಬಹುದು. ಆ ಸಮಯದಲ್ಲೇ ಪೋರ್ಚಿಗೀಸ್ ನಾವಿಕ [[ವಾಸ್ಕೋ ಡ ಗಾಮ|ವಾಸ್ಕೋ ಡ ಗಾಮನು]] ಮಂಗಳೂರಿನ ಸಮೀಪದ [[ಸೈಂಟ್. ಮೇರಿಸ್ ದ್ವೀಪಗಳು|ಸೈಂಟ್. ಮೇರಿಸ್ ದ್ವೀಪಗಳಲ್ಲಿ]] ಬಂದಿಳಿದ್ದಿದ್ದ.<ref>{{cite news |url=http://www.thehindubusinessline.com/life/2002/09/16/stories/2002091600170300.htm |title= Where rocks tell a tale |author= J. Kamath |date=[[2002-09-16]] |accessdate=2008-07-08 |publisher=[[Business Line|The Hindu Business Line]]}}</ref> ೧೫೨೦ರಲ್ಲಿ ಪೋರ್ಚುಗೀಸರು ಇದನ್ನು [[ವಿಜಯನಗರ|ವಿಜಯನಗರದ]] ಅರಸರಿಂದ ವಶಪಡಿಸಿಕೊಂಡರು. ೧೫೨೬ ರಲ್ಲಿ ಪೋರ್ಚುಗೀಸ್ ವೈಸರಾಯ್ ''ಲೋಪೊ ಡೆ ಸಾಂಪಯೋ'' [[ಬಂಗಾರ]] ರಾಜ ಮತ್ತು ಅವನ ಮೈತ್ರಿ ಪಡೆಯನ್ನು ಸೋಲಿಸುವಲ್ಲಿ ಸಫಲನಾದನು. ಇದರಿಂದಾಗಿ ಇಲ್ಲಿನ ವ್ಯಾಪಾರ ವಹಿವಾಟು ಮುಸ್ಲಿಮರ ಕೈ ತಪ್ಪಿ ಪೋರ್ಚುಗೀಸರ ಕೈವಶವಾಯಿತು. ೧೬ ಮತ್ತು ೧೭ನೇ ಶತಮಾನಗಳಲ್ಲಿ ಪೋರ್ಚುಗೀಸರು ಮಂಗಳೂರು ಬಂದರಿನ ಮೂಲಕ [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರದ]] ಅಧಿಪತ್ಯವನ್ನು ಮುಂದುವರೆಸಿದರು. ೧೬ನೇ ಶತಮಾನದಲ್ಲಿ ಮಂಗಳೂರು [[ಗೋವಾ|ಗೋವಾದಿಂದ]] ಗೌಡ ಸಾರಸ್ವತ ಬ್ರಾಹ್ಮಣರು ಮತ್ತು ರೋಮನ್ ಕಾಥೊಲಿಕರ ಅಗಾಧವಾದ ಜನಪ್ರವಾಹವನ್ನು ಕಂಡಿತು.<ref>{{cite news |url=http://www.indianexpress.com/res/web/pIe/ie/daily/19990503/iex03030.html |title=We the Mangaloreans |date=[[1999-05-03]] |accessdate=2008-07-08 |author=Maxwell Pereira |publisher=Indian Express Newspapers (Bombay) Ltd. |archive-date=2009-08-15 |archive-url=https://web.archive.org/web/20090815111148/http://www.indianexpress.com/res/web/pIe/ie/daily/19990503/iex03030.html |url-status=dead }}</ref> ೧೬೯೫ರಲ್ಲಿ ಅರಬ್ ವ್ಯಾಪಾರದ ಮೇಲೆ ಪೋರ್ಚುಗೀಸರ ನಿರ್ಬಂಧದಿಂದಾಗಿ, ಇದು ಅರಬರಿಂದ ದಹಿಸಲ್ಪಟ್ಟಿತು. ೧೭ನೇ ಶತಮಾನದ ಮಧ್ಯದಲ್ಲಿ [[ಇಕ್ಕೇರಿ]] ಮನೆತನದ ವೆಂಕಟಪ್ಪ ನಾಯಕನು ಪೋರ್ಚುಗೀಸರನ್ನು ಸೋಲಿಸಿದನು. ಇವರ ಆಳ್ವಿಕೆಯು ೧೭೬೨ರವರೆಗೆ ಮುಂದುವರೆಯಿತು.<ref>{{cite web |url=http://www.kamat.com/kalranga/itihas/abbakka.htm |title=Abbakka the Brave Queen (C 1540-1625 CE) |accessdate=2008-07-08 |author=Dr. Jyotsna Kamat |publisher=Kamat's Potpourri}}</ref> ೧೭೬೩ರಲ್ಲಿ [[ಹೈದರಾಲಿ|ಹೈದರಾಲಿಯು]] ಮಂಗಳೂರನ್ನು ಜಯಿಸಿದನು. ೧೭೬೮ ಮತ್ತು ೧೭೯೪ರ ಮಧ್ಯ [[ಬ್ರಿಟೀಷ್ ಸಾಮ್ರಾಜ್ಯ|ಬ್ರಿಟಿಷರು]] ಇದನ್ನು ಕೈವಶ ಪಡಿಸಿಕೊಳ್ಳುವವರೆಗೆ ನಗರವು ಅವನ ಅಧೀನದಲ್ಲಿತ್ತು. ನಂತರ ೧೭೯೪ರಲ್ಲಿ [[ಹೈದರಾಲಿ|ಹೈದರಾಲಿಯ]] ಮಗ [[ಟಿಪ್ಪು ಸುಲ್ತಾನ|ಟಿಪ್ಪು ಸುಲ್ತಾನನು]] ಇನ್ನೊಮ್ಮೆ ಇದನ್ನು ತನ್ನ ಹತೋಟಿಗೆ ತೆಗೆದುಕೊಂಡನು. ಇವನ ಆಳ್ವಿಕೆಯ ಸಮಯದಲ್ಲಿ ನಗರವು ನಿರಂತರವಾಗಿ ಹಲವು ಆಂಗ್ಲೊ-ಮೈಸೂರು ಯುದ್ಧಗಳಿಗೆ ಸಾಕ್ಷಿಯಾಗಿ ನಿಂತಿತು. ಎರಡನೇ ಆಂಗ್ಲೊ-ಮೈಸೂರು ಯುದ್ಧವು ೧೧ ಮಾರ್ಚ್ ೧೭೮೪ರಲ್ಲಿ ಟಿಪ್ಪು ಸುಲ್ತಾನ ಮತ್ತು [[:en:East India Company|ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ]] ಮಧ್ಯದ [[ಮಂಗಳೂರು ಒಪ್ಪಂದ|ಮಂಗಳೂರು ಒಪ್ಪಂದದೊಂದಿಗೆ]] ಕೊನೆಗೊಂಡಿತು.<ref>{{cite web |url= http://www.mssu.edu/projectsouthasia/history/primarydocs/Tipu_Sultan/TreatyofMangalore1784.htm |title= Treaty of Mangalore between Tipu Sultan and the East India Company, 11 March 1784 |accessdate= 2008-03-19 |publisher= [[Missouri Southern State University]] |archive-date= 2008-11-22 |archive-url= https://web.archive.org/web/20081122125838/http://www.mssu.edu/projectsouthasia/history/primarydocs/Tipu_Sultan/TreatyofMangalore1784.htm |url-status= dead }}</ref> [[ಚಿತ್ರ:View from our Balcony - Industrial Mangalore.jpg|thumb|200px|ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಲಿಮಿಟೆಡ್]] ೧೭೯೧ರಲ್ಲಿ ಬ್ರಿಟಿಷರು ಇದನ್ನು ಇನ್ನೊಮ್ಮೆ ವಶಪಡಿಸಿಕೊಂಡರು. ಆದರೆ ೧೭೯೩ರಲ್ಲಿ ಟಿಪ್ಪು ಇದರ ಮೇಲೆ ಮುತ್ತಿಗೆ ಹಾಕಿದನು. ಇದರಿಂದಾಗಿ ೧೭೯೪ರಲ್ಲಿ ಬ್ರಿಟಿಷರು ನಗರವನ್ನು ಟಿಪ್ಪುವಿಗೆ ಬಿಟ್ಟು ಕೊಟ್ಟರು. ೧೭೯೯ರಲ್ಲಿ ನಾಲಕ್ಕನೇ ಆಂಗ್ಲೊ-ಮೈಸೂರು ಯುದ್ಧದ ಸಮಯದಲ್ಲಿ ಟಿಪ್ಪು ಸುಲ್ತಾನನ ಮರಣಾನಂತರ ಮತ್ತು [[ಶ್ರೀರಂಗಪಟ್ಟಣ|ಶ್ರೀರಂಗಪಟ್ಟಣದ]] ಪತನದ ನಂತರ, ನಗರವು ಶಾಶ್ವತವಾಗಿ ಬ್ರಿಟಿಷರ ಕೈವಶವಾಯಿತು. ನಂತರ ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯದ ತನಕ ಇದು ಬ್ರಿಟಿಷರ ಅಧೀನದಲ್ಲಿಯೇ ಇದ್ದಿತು. ಬ್ರಿಟಿಷ್ ಅಧಿಪತ್ಯದ ಸಮಯದಲ್ಲಿ ನಗರವು ಶಾಂತಿಯುತವಾದ ಆಡಳಿತವನ್ನು ಕಂಡಿತು. ಈ ಸಮಯದಲ್ಲೇ ಶಾಶ್ವತವಾದ ದೃಶ್ಯಮಾನ ಅಭಿವೃದ್ಧಿಗೆ ಮಂಗಳೂರು ಸಾಕ್ಷಿಯಾಯಿತು. ಕ್ರಮೇಣ ಇದು ಶಿಕ್ಷಣ ಮತ್ತು ಉದ್ಯಮದಲ್ಲಿ ಪ್ರವರ್ಧಮಾನವಾಗಿ ಬೆಳೆದು, [[ಆಮದು]] ಮತ್ತು [[ರಫ್ತು|ರಫ್ತಿನ]] ವಾಣಿಜ್ಯ ಕೇಂದ್ರವಾಗಿ ರೂಪುಗೊಂಡಿತು. ೧೮೩೪ರಲ್ಲಿ ಜರ್ಮನ್ ಬೇಸಲ್ ಮಿಶನ್ನಿನ ಆರಂಭವು [[ಹತ್ತಿ]] ನೇಯ್ಗೆ ಮತ್ತು [[ಹಂಚು]] ತಯಾರಿಕಾ ಉದ್ಯಮಗಳನ್ನು ನಗರಕ್ಕೆ ತಂದುಕೊಟ್ಟಿತು.<ref>{{cite web |url = http://www.daijiworld.com/chan/exclusive_arch.asp?ex_id=400 |title = Mangalore: Comtrust Carries On Basel’s Mission |accessdate = 2008-03-21 |author = John B. Monteiro |publisher = Daijiworld Media Pvt Ltd Mangalore |archive-date = 2012-03-15 |archive-url = https://www.webcitation.org/query?url=http%3A%2F%2Fwww.daijiworld.com%2Fchan%2Fexclusive_arch.asp%3Fex_id%3D400&date=2012-03-15 |url-status = dead }}</ref> ೧೯೦೭ ರಲ್ಲಿ ಮಂಗಳೂರನ್ನು [[ದಕ್ಷಿಣ ರೈಲ್ವೆ|ದಕ್ಷಿಣ ರೈಲ್ವೆಯ]] ಜೊತೆ ಜೋಡಿಸಿದುದು ಮತ್ತು ನಂತರ ಮೋಟಾರ್ ವಾಹನಗಳ ಆಗಮನವು ನಗರದೊಂದಿಗೆ ವ್ಯಾಪಾರ ಮತ್ತು ಸಂಪರ್ಕವನ್ನು ಇನ್ನೂ ಹೆಚ್ಚಿಸಿತು.<ref name="so">{{cite news |url=http://www.hindu.com/2007/10/29/stories/2007102958510300.htm |title=Mangalore was once the starting point of India’s longest rail route |date=[[2007-10-29]] |accessdate=2008-03-19 |publisher=[[ದಿ ಹಿಂದೂ]] |archive-date=2012-03-15 |archive-url=https://www.webcitation.org/66BFugtWc?url=http://www.hindu.com/2007/10/29/stories/2007102958510300.htm |url-status=dead }}</ref> ರೋಮನ್ ಕಥೊಲಿಕ್ ಮಿಶನ್ ಗಳು ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವೆಯಲ್ಲಿ ತುಂಬಾ ಪ್ರಮುಖವಾದ ಕೆಲಸಗಳನ್ನು ಮಾಡಿದ್ದವು. ೧೮೬೫ರ ಮದ್ರಾಸ್ ನಗರ ಅಭಿವೃದ್ಧಿ ನಿಯಮದ ಅನುಸಾರ ಮಂಗಳೂರು ನಗರಸಭೆ ಆಡಳಿತದ ಅಧೀನದಲ್ಲಿ ಬರುತ್ತದೆ. ಇದರಿಂದಾಗಿ ೨೨ ಮೇ, ೧೮೬೬ರಲ್ಲಿ ನಗರವು ನಗರಸಭೆಯಾಗಿ ಪ್ರತಿಷ್ಟಾಪನೆಗೊಂಡಿತು. ೧೯೪೭ರಲ್ಲಿ [[ಭಾರತ|ಭಾರತದ]] ಸ್ವಾತಂತ್ರ್ಯದ ನಂತರ, ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿದ್ದ ಮಂಗಳೂರನ್ನು ೧೯೫೬ದಲ್ಲಿ [[ಮೈಸೂರು]] ರಾಜ್ಯದೊಳಗೆ ವಿಲೀನಗೊಳಿಸಲಾಯಿತು. ಮೈಸೂರು ರಾಜ್ಯಕ್ಕೆ ಬಂದರಿನ ಸೌಲಭ್ಯವನ್ನು ಒದಗಿಸುತ್ತಿದ್ದ ಮಂಗಳೂರು, ರಾಜ್ಯದಲ್ಲಿ ಪ್ರಮುಖ ಸ್ಥಾನವನ್ನು ಪಡೆಯಿತು. ೨೦ನೇ ಶತಮಾನದ ಅಂತ್ಯವು ಮಂಗಳೂರು ಉದ್ಯಮ ಮತ್ತು ವಾಣಿಜ್ಯ ಕೇಂದ್ರವಾಗಿ ಅಭಿವೃದ್ಧಿ ಹೊಂದುವುದಕ್ಕೆ ಸಾಕ್ಷಿಯಾಯಿತು. ಸತತ ಔದ್ಯೋಗಿಕರಣದ ನಂತರವೂ ಮಂಗಳೂರು ತನ್ನ ಹಳೆಯ ಸೊಬಗನ್ನು ಉಳಿಸಿಕೊಂಡು ಬಂದಿದೆ. ತೆಂಗಿನ ಮರಗಳ ಜೊತೆಗೆ ಮೇಲೆದ್ದಿರುವ ಕೆಂಪು ಹಂಚಿನ ಕಟ್ಟಡಗಳು, ಸಮುದ್ರ ತೀರದಲ್ಲಿ ಸಾಲಾಗಿ ನಿಲ್ಲಿಸಿರುವ ಮೀನುಗಾರಿಕಾ ದೋಣಿಗಳು ಇವುಗಳಲ್ಲಿ ಕೆಲವು. == ಭೂಗೋಳ ಮತ್ತು ಹವಾಮಾನ == [[ಚಿತ್ರ:Panamburbeach057.jpg|200px|thumb|right|ಪಣಂಬೂರು ಕಡಲತೀರದಲ್ಲಿನ ಸೂರ್ಯಸ್ತದ ದೃಶ್ಯ]] [[ಚಿತ್ರ:Mangalore 038.jpg|200px|thumb|right|ಮಂಗಳೂರಿನಲ್ಲಿ ದಿಗಂತದ ಒಂದು ನೋಟ]] ಮಂಗಳೂರು {{coor d|12.87|N|74.88|E|}} [[ಅಕ್ಷಾಂಶ]], [[ರೇಖಾಂಶ|ರೇಖಾಂಶವನ್ನು]] ಹೊಂದಿದ್ದು, [[ಕರ್ನಾಟಕ|ಕರ್ನಾಟಕದ]] [[ದಕ್ಷಿಣ ಕನ್ನಡ]] ಜಿಲ್ಲೆಯಲ್ಲಿ ಸ್ಥಿತವಾಗಿದೆ. ಇದು ಸಮುದ್ರ ಮಟ್ಟಕ್ಕಿಂತ ಸರಾಸರಿ ೯೯ ಮೀಟರುಗಳಷ್ಟು(೩೨೫ ಅಂಗುಲಗಳು) ಎತ್ತರದಲ್ಲಿದೆ.<ref>{{cite web |publisher=[[Indian Institute of Tropical Meteorology]] ([[Pune]]) |url=http://envis.tropmet.res.in/rainfall_stations.htm |title=Rainfall Stations in India |accessdate=2008-07-27 |archive-date=2010-10-20 |archive-url=https://www.webcitation.org/5tcfc0JvM?url=http://envis.tropmet.res.in/rainfall_stations.htm |url-status=dead }}</ref> ಇದು [[ದಕ್ಷಿಣ ಕನ್ನಡ]] ಜಿಲ್ಲೆಯ ಕೇಂದ್ರ ಕಾರ್ಯಾಲಯವಾಗಿದ್ದು, [[ಕರ್ನಾಟಕ|ಕರ್ನಾಟಕದ]] ಅತಿ ದೊಡ್ಡ ಕರಾವಳಿ ನಗರ ಕೇಂದ್ರ ಹಾಗೂ ರಾಜ್ಯದ ೪ನೇ ಅತಿ ದೊಡ್ಡ ನಗರವಾಗಿದೆ.ಭಾರತದ ಪಶ್ಚಿಮ ಕರಾವಳಿಯಲ್ಲಿ ಅರಬ್ಬೀ ಸಮುದ್ರದ ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ ಪಶ್ಚಿಮ ಘಟ್ಟಗಳನ್ನು ಹೊಂದಿದೆ. ಮಂಗಳೂರು ನಗರವು ೧೧೧.೧೮ ಚದರ ಕಿ. ಮೀ. ವಿಸ್ತೀರ್ಣವನ್ನು ಹೊಂದಿದ್ದು, ಮಂಗಳೂರು ಮಹಾನಗರ ಪಾಲಿಕೆಯ ಅಧೀನದಲ್ಲಿರುವ ಪ್ರದೇಶದ ಒಟ್ಟು ವಿಸ್ತೀರ್ಣ ೧೩೨.೪೫ ಚದರ ಕಿ. ಮೀ.ಆಗಿದೆ. ಇಲ್ಲಿ ದಿನದಲ್ಲಿ ಮಿತವಾದ ಗಾಳಿಯ ಜೊತೆಗೆ ಕೆಲವೊಮ್ಮೆ ಹೊಯ್ಗಾಳಿಯು ಬೀಸಿದರೆ ರಾತ್ರಿಯಲ್ಲಿ ಶಾಂತವಾದ ಗಾಳಿಯು ಬೀಸುತ್ತದೆ. ಇಲ್ಲಿರುವ ಪರ್ವತ ಪ್ರದೇಶಗಳು ಹಾಗೂ ಪ್ರಾಕೃತಿಕ ಕಣಿವೆಗಳೊಂದಿಗೆ ನಗರದ ನಕ್ಷೆಯು ಬಯಲು ಪ್ರದೇಶಗಳ ಜೊತೆಗೆ ಉಬ್ಬುತಗ್ಗು ಪ್ರದೇಶಗಳನ್ನೂ ಹೊಂದಿದೆ. ಈ ನಗರದ ಭೂವಿಜ್ಞಾನವು, ಪರ್ವತ ಪ್ರದೇಶಗಳಲ್ಲಿ ಗಟ್ಟಿಯಾದ ಲ್ಯಾಟರೈಟ್ ನಿಂದಲೂ, ಕಡಲತೀರದಲ್ಲಿ ಮರಳು ಮಿಶ್ರಿತ ಮಣ್ಣಿನಿಂದಲೂ ವಿಶಿಷ್ಟತೆಯನ್ನು ಪಡೆದುಕೊಂಡಿದೆ. [[ಭಾರತ]] ಸರಕಾರವು ಮಂಗಳೂರನ್ನು 'ಸಾಧಾರಣವಾದ ಭೂಕಂಪಪ್ರವಣ ನಗರ ಕೇಂದ್ರ' ಎಂದು ಗುರುತಿಸಿದೆ ಮತ್ತು ನಗರವನ್ನು ಸಿಸ್ಮಿಕ್ ೩ನೇ ವಲಯದಲ್ಲಿ ವರ್ಗೀಕರಿಸಿದೆ.<ref>{{cite web |publisher=[[Geological Survey of India]] |url=http://www.gsi.gov.in/images/zonation.gif |title=Seismic zoning map of India |format=[[Graphics Interchange Format|GIF]] |accessdate=2008-07-20 |archive-date=2008-10-03 |archive-url=https://web.archive.org/web/20081003062745/http://www.gsi.gov.in/images/zonation.gif |url-status=dead }}</ref><ref>{{cite web |publisher=[[India Meteorological Department]] |url=http://www.imd.ernet.in/section/seismo/static/seismo-zone.htm |title=Seismic Zoning Map |accessdate=2008-07-20 |archive-date=2008-09-15 |archive-url=https://web.archive.org/web/20080915154543/http://www.imd.ernet.in/section/seismo/static/seismo-zone.htm |url-status=dead }}</ref> ಮಂಗಳೂರು ನಗರವು [[ನೇತ್ರಾವತಿ]] ಮತ್ತು [[ಗುರುಪುರ]] ನದಿಗಳಿಂದುಂಟಾದ [[ಹಿನ್ನೀರು|ಹಿನ್ನೀರಿನ]] ಮೇಲೆ ನೆಲೆಸಿದೆ. ಈ ನದಿಗಳು ಉತ್ತರದಲ್ಲಿ ಹಾಗೂ ದಕ್ಷಿಣದಲ್ಲಿ ಹರಿಯುವುದರ ಮೂಲಕ ಈ ನಗರವನ್ನು ಸುತ್ತುವರಿಯುತ್ತವೆ. ಎರಡೂ ನದಿಗಳು ನಗರದ ದಕ್ಷಿಣದಲ್ಲಿ [[ಅಳಿವೆ|ಅಳಿವೆಯನ್ನು]] ಸೃಷ್ಟಿಸಿ [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರವನ್ನು]] ಸೇರುತ್ತವೆ. ನಗರದ ಕರಾವಳಿ ತೀರದುದ್ದಕ್ಕೂ ಹಲವು ಕಡಲತೀರ/ಬೀಚ್ ಗಳಿವೆ. ಇವುಗಳಲ್ಲಿ ಪ್ರಮುಖವಾದುವು ಮುಕ್ಕ, ಪಣಂಬೂರು, ತಣ್ಣೀರುಬಾವಿ, ಕೆ.ಆರ್.ಇ.ಸಿ., ಸೋಮೇಶ್ವರ ಹಾಗೂ ಸಮ್ಮರ್ ಸ್ಯಾಂಡ್ ಬೀಚ್ ಗಳು. ಇಲ್ಲಿನ ವೃಕ್ಷಸಮೂಹವು ಪ್ರಮುಖವಾಗಿ ತೆಂಗಿನ ಮರಗಳು, ತಾಳೆ ಜಾತಿಯ ಮರಗಳು, ಅಶೋಕ ವೃಕ್ಷಗಳ ಜೊತೆಗೆ ಇತರ ಕೆಲವು ಮರಗಳನ್ನು ಹೊಂದಿದೆ. [[ಭಾರತ|ಭಾರತದ]] ಇತರ ನಗರಗಳಿಗೆ ಹೋಲಿಸಿದರೆ ಮಂಗಳೂರು ಇನ್ನೂ ತನ್ನ ಹಸಿರು ಹೊದಿಕೆಯನ್ನು ಉಳಿಸಿಕೊಂಡು ಬಂದಿದೆ. ಮಂಗಳೂರು [[ಉಷ್ಣವಲಯ|ಉಷ್ಣವಲಯದ]] ವಾಯುಗುಣವನ್ನು ಹೊಂದಿದೆ. ನಗರದಲ್ಲಿ ಬೇಸಿಗೆಕಾಲ ಮತ್ತು ಚಳಿಗಾಲಗಳು ಸಮಾನವಾಗಿದ್ದು, ಎರಡೂ ಋತುಗಳಲ್ಲೂ ತಾಪಮಾನವು ಸರಾಸರಿ ೨೭°C ನಿಂದ ೩೪°Cವರೆಗೆ ಇರುತ್ತದೆ. [[ತೇವಾಂಶ|ತೇವಾಂಶವು]] ಸರಾಸರಿ ೭೮% ತಲುಪುತ್ತದೆ. ಪರ್-ಹ್ಯೂಮಿಡ್(ಎ)[Per-Humid(A)] ವಲಯಕ್ಕೆ ಸೇರುವ ಈ ನಗರವು [[ಅರಬ್ಬೀ ಸಮುದ್ರ]] ಶಾಖೆಯ [[ನೈಋತ್ಯ]] ಮಾನ್ಸೂನಿನ ನೇರ ಪ್ರಭಾವಕ್ಕೆ ಒಳಪಡುತ್ತದೆ. ಮೇಯಿಂದ ಆಕ್ಟೋಬರ್ ವರೆಗಿನ ೬ ತಿಂಗಳ ಸಮಯದಲ್ಲಿ ಒಟ್ಟು ವಾರ್ಷಿಕ ಮಳೆಯ ೯೦ ಪ್ರತಿಶತ ಮಳೆಯನ್ನು ಇದು ಪಡೆಯುತ್ತದೆ. ಇತರ ಸಮಯದಲ್ಲಿ ಒಣಹವೆಯಿರುತ್ತದೆ. ಡಿಸೆಂಬರ್ ನಿಂದ ಫೆಬ್ರವರಿವರೆಗಿನ ಸಮಯದಲ್ಲಿ ಇಲ್ಲಿ ತಾಪಮಾನ ಹಾಗೂ ತೇವಾಂಶಗಳೆರಡೂ ಇತರ ತಿಂಗಳುಗಳಿಗಿಂತ ಗಣನೀಯವಾಗಿ ಕಡಿಮೆಯಿರುತ್ತದೆ. ಆದ್ದರಿಂದ ಈ ಸಮಯವು ಮಂಗಳೂರನ್ನು ಭೇಟಿಕೊಡಲು ಅತಿ ಸೂಕ್ತ. ದಿನದಲ್ಲಿ ತಾಪಮಾನವು ೩೦°C ಗಿಂತ ಕಡಿಮೆಯಿದ್ದರೆ, ರಾತ್ರಿಯಲ್ಲಿ ೨೦°C ಗಿಂತ ಕಡಿಮೆಯಿರುತ್ತದೆ. ಈ ಋತುವಿನ ನಂತರ ಕಾಲಿಡುವುದೇ [[ಬೇಸಿಗೆಕಾಲ]]. ಈ ಸಮಯದಲ್ಲಿ ತಾಪಮಾನವು ೩೮°C ಗಳ ತನಕ ಏರುತ್ತದೆ. ಇದರ ನಂತರ [[ಮಳೆಗಾಲ|ಮಳೆಗಾಲವು]] ಆರಂಭವಾಗುತ್ತದೆ. [[ಭಾರತ|ಭಾರತದ]] ಇತರ ನಗರ ಕೇಂದ್ರಗಳಿಗೆ ಹೋಲಿಸಿದರೆ ಮಂಗಳೂರು ಭಾರಿ ಮಳೆಯನ್ನು ಪಡೆಯುತ್ತದೆ.<ref>{{cite web |url= http://whc.unesco.org/en/tentativelists/2103/ |title= Western Ghats (sub cluster nomination) |accessdate= 2008-07-27 |publisher=[[UNESCO]] World Heritage Centre}}</ref> ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಸಮಯಾವಧಿಯಲ್ಲಿ ನಗರವು ೪೦೦೦ ಮಿಲಿ ಮೀಟರ್ ಗಳಷ್ಟು ವರ್ಷಧಾರೆಯನ್ನು ಪಡೆಯುತ್ತದೆ. [[ಚಿತ್ರ:Mangalore panaroma 0187 pan.jpg|1087x1087px|thumb|center|[[ಕದ್ರಿ|ಕದ್ರಿಯಿಂದ]] ಮಂಗಳೂರು ನಗರದ ಸಮಗ್ರ ನೋಟ (೨೦೦೭)]] == ಅರ್ಥ ವ್ಯವಸ್ಥೆ == [[ಚಿತ್ರ:Fishing In Mukka.JPG|200px|thumb|right|ಮಂಗಳೂರಿನ ಸಮೀಪದ [[ಮುಕ್ಕ|ಮುಕ್ಕದಲ್ಲಿ]] [[ಮೀನುಗಾರಿಕೆ]]]] [[ಚಿತ್ರ:Iron Ore factory.jpg|200px|thumb|ಮಂಗಳೂರಿನಲ್ಲಿರುವ [[ಕುದ್ರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್]]]] ಮಂಗಳೂರಿನ ಅರ್ಥ ವ್ಯವಸ್ಥೆಯಲ್ಲಿ ವ್ಯಾವಸಾಯಿಕ ಸಂಸ್ಕರಣೆ ಹಾಗೂ ಬಂದರು ಸಂಬಂಧಿತ ಚಟುವಟಿಕೆಗಳು ಪ್ರಮುಖ ಸ್ಥಾನಗಳನ್ನು ಪಡೆದಿವೆ<ref name="scan">{{cite web |url= http://www.crn.in/SouthScanNov152007.aspx |title= South Scan (Mangalore, Karnataka) |accessdate= 2008-03-20 |publisher= CMP Media LLC |archive-date= 2012-02-07 |archive-url= https://www.webcitation.org/65GpC8D7Z?url=http://www.crn.in/SouthScanNov152007.aspx |url-status= dead }}</ref>. ನವ ಮಂಗಳೂರು ಬಂದರು [[ಭಾರತ|ಭಾರತದ]] ೯ನೇ ಅತಿ ದೊಡ್ಡ ಸರಕು ನಿರ್ವಹಣಾ ಬಂದರಾಗಿದೆ. ಇದು ಭಾರತದ ೭೫ ಪ್ರತಿಶತ ಕಾಫಿ ಮತ್ತು ಗೋಡಂಬಿ ರಫ್ತನ್ನು ನಿರ್ವಹಿಸುತ್ತದೆ. ಮಂಗಳೂರು ಹಂಚುಗಳು ಭಾರತದಾದ್ಯಂತ ಪ್ರಸಿದ್ಧವಾಗಿದ್ದು ಈಗಲೂ ನಗರದಲ್ಲಿ ತುಂಬಾ ಬಳಕೆಯಲ್ಲಿದೆ. ಮಂಗಳೂರು, ವಾಹನಗಳ 'ಲೀಫ್ ಸ್ಪ್ರಿಂಗ್' ಉದ್ಯಮದ ತವರು. 'ದ ಕೆನರಾ ವರ್ಕ್ ಶೋಪ್ಸ್ ಲಿಮಿಟೆಡ್' ಮತ್ತು 'ಲ್ಯಾಮಿನ ಸಸ್ಪೆನ್ಶನ್ ಪ್ರೊಡಕ್ಟ್ಸ್ ಲಿಮಿಟೆಡ್' ಗಳು ಚಿರಪರಿಚಿತ ಲೀಫ್ ಸ್ಪ್ರಿಂಗ್ ಉದ್ಯಮಗಳು. ಬೈಕಂಪಾಡಿ ಮತ್ತು ಯೆಯ್ಯಾಡಿ ಕೈಗಾರಿಕಾ ವಲಯಗಳು ಹಲವು ಸಣ್ಣ ಕೈಗಾರಿಕೆಗಳಿಗೆ ಮನೆಯಾಗಿದೆ. ನಗರವು ಆಗ್ನೇಯ ಏಷ್ಯಾದಿಂದ ಮರಮುಟ್ಟುಗಳನ್ನು ಆಮದು ಮಾಡುತ್ತಿದ್ದು, ಇದನ್ನು ಪೀಠೋಪಕರಣಗಳ ತಯಾರಿಕೆಗೆ ಬಳಸಲಾಗುತ್ತದೆ. ನಗರವು ದಕ್ಷಿಣ ಭಾರತಕ್ಕೆ ಮರಮುಟ್ಟುಗಳ ಪ್ರಮುಖ ಪ್ರವೇಶ ದ್ವಾರವೂ ಆಗಿದೆ. ಬೀಡಿ ತಯಾರಿಕೆ ಇಲ್ಲಿನ ಪ್ರಮುಖ ಗೃಹ ಕೈಗಾರಿಕೆ. 'ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಲಿಮಿಟೆಡ್', 'ಕುದ್ರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್', 'ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್', 'ಬಿ.ಎ.ಎಸ್.ಎಫ್', 'ಇ.ಎಲ್.ಎಫ್ ಗ್ಯಾಸ್' ಇಲ್ಲಿನ ಪ್ರಮುಖ ಉದ್ದಿಮೆಗಳಲ್ಲಿ ಕೆಲವು. ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಾದ [[ಇನ್ಫೋಸಿಸ್]], [[ವಿಪ್ರೊ]], 'ಎಂಫಾಸಿಸ್ ಬಿ.ಪಿ.ಒ' ಹಾಗೂ 'ಫರ್ಸ್ಟ್ ಅಮೇರಿಕನ್ ಕೋರ್ಪೋರೇಷನ್'ಗಳು ನಗರದಲ್ಲಿ ಕೆಲಸವನ್ನು ಆರಂಭಿಸಿವೆ.<ref name="ind">{{cite news |url=http://economictimes.indiatimes.com/Features/The_Sunday_ET/Property/Mangalore_takes_over_as_the_new_SEZ_destination/articleshow/2788712.cms |title= Mangalore takes over as the new SEZ destination |date=[[2008-02-17]] |accessdate= 2008-03-20 |publisher=[[Indiatimes|Times Internet Limited]]}}</ref> ಮೂರು ಮೀಸಲು ಮಾಹಿತಿ ತಂತ್ರಜ್ಞಾನ ಪಾರ್ಕ್ ಗಳು ನಗರಕ್ಕೆ ಕಾಲಿಡುತ್ತಿದ್ದು, ಇವುಗಳಲ್ಲಿ ಎರಡು ಈಗಾಗಲೆ ನಿರ್ಮಾಣದ ಹಂತದಲ್ಲಿವೆ. ಗಂಜಿಮಠದಲ್ಲಿ ನಿರ್ಮಾಣಗೊಳ್ಳುತ್ತಿರುವ 'ರಫ್ತು ಉತ್ತೇಜನ ಕೈಗಾರಿಕಾ ವಲಯ' ಮೊದಲನೆಯದಾದರೆ, ಎರಡನೆಯದು [[ಮಂಗಳೂರು ವಿಶ್ವವಿದ್ಯಾನಿಲಯ|ಮಂಗಳೂರು ವಿಶ್ವವಿದ್ಯಾನಿಲಯದ]] ಸಮೀಪದಲ್ಲಿ ನಿರ್ಮಿತವಾಗುತ್ತಿರುವ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'.<ref>{{cite web |url=http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%203/Fig.%203.5.1.doc |title=Study Area around SEZ, Mangalore |format=[[DOC (computing)|DOC]] |accessdate=2008-07-02 |author=Neeri |publisher=[[Mangalore City Corporation]] |archive-date=2008-10-03 |archive-url=https://web.archive.org/web/20081003062813/http://www.mangalorecity.gov.in/forms/sez/MSEZ%20Draft%20EIA/Mangalore%20SEZ%2C%20Oct.%202007/Chapter%203/Fig.%203.5.1.doc |url-status=dead }}</ref> ಗಂಜಿಮಠದಲ್ಲಿ ಮೂರನೇ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'ದ ನಿರ್ಮಾಣವನ್ನು ಪ್ರಸ್ಥಾಪಿಸಲಾಗಿದೆ.<ref>{{cite web |url=http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%201/Fig.1.2.doc |title=Proposed MSEZ Site and Existing Industries |format=[[DOC (computing)|DOC]] |accessdate=2008-04-09 |author=Neeri |publisher=[[Mangalore City Corporation]] |archive-date=2008-04-10 |archive-url=https://web.archive.org/web/20080410145046/http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%201/Fig.1.2.doc |url-status=dead }}</ref> ಬಿ.ಎ. ಗ್ರೂಪ್ ನವರಿಂದ ೨೦ ಲಕ್ಷ ಚದರ ಫೀಟ್ ಗಳ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'ವು [[ತುಂಬೆ|ತುಂಬೆಯಲ್ಲಿ]] ನಿರ್ಮಾಣ ಹಂತದಲ್ಲಿದೆ.<ref>{{cite news| url = http://www.hindu.com/2006/08/31/stories/2006083118290300.htm| date = 2006-08-31| title = Two more plans for EPIP cleared| accessdate = 2006-09-29| publisher = [[ದಿ ಹಿಂದೂ]]| archive-date = 2012-10-25| archive-url = https://web.archive.org/web/20121025134537/http://www.hindu.com/2006/08/31/stories/2006083118290300.htm| url-status = dead}}</ref> [[ತೈಲ ಮತ್ತು ಪ್ರಾಕೃತಿಕ ಅನಿಲ ನಿಗಮ|ತೈಲ ಮತ್ತು ಪ್ರಾಕೃತಿಕ ಅನಿಲ ನಿಗಮವು]] (ಒ.ಎನ್.ಜಿ.ಸಿ) 'ಮಂಗಳೂರು ವಿಶೇಷ ಆರ್ಥಿಕ ವಲಯ'ದಲ್ಲಿ ೧೫ ಮಿಲಿಯನ್ ಟನ್ನಿನ ಹೊಸ ಸಂಸ್ಕರಣಾಗಾರ, ಪೆಟ್ರೋಕೆಮಿಕಲ್ ಸ್ಥಾವರ ಹಾಗೂ ಶಕ್ತಿ ಮತ್ತು ಎಲ್.ಎನ್.ಜಿ ಸ್ಥಾವರಗಳ ಮೇಲೆ ೩೫,೦೦೦ ಕೋಟಿ ರೂಪಾಯಿಗಳ ಬಂಡವಾಳ ಹೂಡುವ ಬಗ್ಗೆ ಯೋಜನೆ ರೂಪಿಸಿದೆ. ಇದು ದೇಶದ ಪ್ರಥಮ 'ಪೆಟ್ರೋಲಿಯಮ್, ಕೆಮಿಕಲ್ಸ್, ಪೆಟ್ರೋಕೆಮಿಕಲ್ಸ್ ಇನ್ವೆಸ್ಟ್ ಮೆಂಟ್ ರೀಜನ್'(PCPIR) ಆಗಲಿದೆ. ಇಂತಹ ಇತರ ಪಿ.ಸಿ.ಪಿ.ಐ.ಆರ್. ಗಳು [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳದ]] ನಯಚಾರ್ ನಲ್ಲಿ, [[ಹರಿಯಾಣ|ಹರಿಯಾಣದ]] [[ಪಾಣಿಪತ್]] ನಲ್ಲಿ ಹಾಗೂ [[ಆಂಧ್ರ ಪ್ರದೇಶ|ಆಂಧ್ರ ಪ್ರದೇಶದ]] ಅಚ್ಯುತಪುರಂನಲ್ಲಿವೆ. 'ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಮ್ ರಿಸರ್ವ್ಸ್ ಲಿಮಿಟೆಡ್' ಎಂಬ 'ಆಯಿಲ್ ಇಂಡಸ್ಟ್ರಿ ಡೆವಲಪ್ಮೆಂಟ್ ಬೋರ್ಡ್'ನ ವಿಶೇಷ ಘಟಕವು ಮಂಗಳೂರು ಹಾಗೂ [[ಭಾರತ|ಭಾರತದ]] ಇತರ ಎರಡು ಸ್ಥಳಗಳಲ್ಲಿ 'ಕಚ್ಚಾತೈಲ ಸಂಗ್ರಹಣಾ ಸ್ಥಾವರ'ಗಳನ್ನು ನಿರ್ಮಿಸಲು ನಿಶ್ಚಯಿಸಿದೆ.<ref>{{cite news |url=http://www.thehindubusinessline.com/2006/04/02/stories/2006040202220200.htm |title=Strategic oil reserves to come directly under Govt |date=[[2006-04-02]] |accessdate = 2008-02-20 |publisher=[[Business Line|The Hindu Business Line]]}}</ref><ref>{{cite news |url = http://www.hindu.com/2006/01/07/stories/2006010704081600.htm |title = Strategic crude reserve gets nod |date = [[2006-01-07]] |accessdate = 2008-02-20 |publisher = [[ದಿ ಹಿಂದೂ]] |archive-date = 2012-02-07 |archive-url = https://www.webcitation.org/65GuJRHha?url=http://www.hindu.com/2006/01/07/stories/2006010704081600.htm |url-status = dead }}</ref> ಯೋಜಿತ, ವಾರ್ಷಿಕ ೫ ಮಿಲಿಯನ್ ಮೆಟ್ರಿಕ್ ಟನ್ನು(ಎಮ್.ಎಮ್.ಟಿ.ಪಿ.ಎ) ಸಂಗ್ರಹಣೆಯಲ್ಲಿ ೧.೫ ಎಮ್.ಎಮ್.ಟಿ.ಪಿ.ಎ ಮಂಗಳೂರಿನಲ್ಲಿಯೂ,<ref>{{cite news |url =http://economictimes.indiatimes.com/India_to_form_crude_oil_reserve_of_5_mmt/articleshow/2137148.cms |title =India to form crude oil reserve of 5 mmt |date = [[2007-06-20]] |accessdate = 2008-02-20 |publisher = [[The Economic Times]]}}</ref> ೧.೦ ಎಮ್.ಎಮ್.ಟಿ.ಪಿ.ಎ [[ವಿಶಾಖಪಟ್ಟಣ|ವಿಶಾಖಪಟ್ಟಣದಲ್ಲಿಯೂ]] ಹಾಗೂ ೨.೫ ಎಮ್.ಎಮ್.ಟಿ.ಪಿ.ಎ ಮಂಗಳೂರಿನ ಸಮೀಪದ ಪಡೂರಿನಲ್ಲಿಯೂ ನಿರ್ವಹಿಸಲಾಗುತ್ತದೆ. 'ಇಂಡಿಯಾ ಟುಡೆ'ಯ ಅಂತರಾಷ್ಟ್ರೀಯ ಸಂಪುಟದ ಅನುಸಾರ ಮಂಗಳೂರು ([[ಕೊಚ್ಚಿ|ಕೊಚ್ಚಿಯ]] ನಂತರ) ದಕ್ಷಿಣ ಭಾರತದಲ್ಲೇ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಾನ್-ಮೆಟ್ರೊ(ಮೆಟ್ರೋವಲ್ಲದ) ನಗರವಾಗಿದೆ. [[ಚಿತ್ರ:Mangalore infosys.jpg|200px|thumb|left| ಮಂಗಳೂರಿನಲ್ಲಿ [[ಇನ್ಫೋಸಿಸ್]] ಕಾರ್ಯಾಲಯ ]] [[ಕಾರ್ಪೋರೇಷನ್ ಬ್ಯಾಂಕ್]],<ref>{{cite web |url =http://www.corpbank.com/asp/0100text.asp?presentID=84&headID=84 |title =History |accessdate = 2008-04-18 |publisher = [[Corporation Bank]]}}</ref> [[ಕೆನರಾ ಬ್ಯಾಂಕ್]],<ref>{{cite web |url = http://www.hindu.com/2005/11/20/stories/2005112015560300.htm |title = Cheque truncation process from April, says Leeladhar |accessdate = 2008-04-18 |publisher = [[ದಿ ಹಿಂದೂ]] |archive-date = 2012-03-14 |archive-url = https://www.webcitation.org/66ALTNfb6?url=http://www.hindu.com/2005/11/20/stories/2005112015560300.htm |url-status = dead }}</ref> ಮತ್ತು [[ವಿಜಯ ಬ್ಯಾಂಕ್]],<ref>{{cite web |url=http://vijayabank.com:8081/vijaya/vijaya/internet-en/menus/we-at-vijaya-bank/inception.html |title=Inception |accessdate=2008-07-09 |publisher=[[Vijaya Bank]] |archive-date=2008-09-08 |archive-url=https://web.archive.org/web/20080908053811/http://vijayabank.com:8081/vijaya/vijaya/internet-en/menus/we-at-vijaya-bank/inception.html |url-status=dead }}</ref> ಗಳು ೨೦ನೇ ಶತಮಾನದ ಪೂರ್ವಾರ್ಧದಲ್ಲಿ ಮಂಗಳೂರಿನಲ್ಲಿ ಪ್ರಾರಂಭಗೊಂಡ ಮೂರು ರಾಷ್ಟ್ರೀಕೃತ ಬ್ಯಾಂಕುಗಳು. ಮಂಗಳೂರಿನಲ್ಲಿ ಸ್ಥಾಪಿಸಲ್ಪಟ್ಟ [[ಕರ್ಣಾಟಕ ಬ್ಯಾಂಕ್]] ಆ ಸಮಯದ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿತ್ತು.<ref>{{cite web |url =http://www.karnatakabank.com/ktk/History.jsp |title =History |accessdate =2008-04-18 |publisher =[[Karnataka Bank]] |archive-date =2012-03-17 |archive-url =https://web.archive.org/web/20120317115018/http://www.karnatakabank.com/ktk/History.jsp |url-status =dead }}</ref> ಮಂಗಳೂರು ಕ್ಯಾಥೊಲಿಕ್ ಕೊ-ಓಪರೇಟಿವ್ ಬ್ಯಾಂಕ್ ಲಿಮಿಟೆಡ್, ಕ್ಯಾಥೊಲಿಕ್ ಬ್ಯಾಂಕ್ ಲಿಮಿಟೆಡ್ ಹಾಗೂ ಎಸ್.ಸಿ.ಡಿ.ಸಿ.ಸಿ ಬ್ಯಾಂಕುಗಳು ಮಂಗಳೂರಿನಲ್ಲಿ ಸ್ಥಾಪನೆಗೊಂಡ ವರ್ಗೀಕೃತ ಬ್ಯಾಂಕುಗಳು. ದೋಣಿ ನಿರ್ಮಾಣ ಹಾಗೂ ಮೀನುಗಾರಿಕೆ ಉದ್ಯಮಗಳು ಪೀಳಿಗೆಗಳಿಂದ ಮಂಗಳೂರಿನ ಪ್ರಮುಖ ಉದ್ಯಮಗಳಾಗಿವೆ. ಮಂಗಳೂರು ಬಂದರಿನ ಸಮೀಪದಲ್ಲಿರುವ 'ಹಳೆ ಮಂಗಳೂರು ಬಂದರು' ಪ್ರಸಿದ್ಧ ಮೀನುಗಾರಿಕಾ ಬಂದರಾಗಿದೆ. ಇಲ್ಲಿ ಮೀನುಗಾರಿಕೆಗಾಗಿ ಬಳಸುವ ಭಾರಿ ಪ್ರಮಾಣದ ಯಾಂತ್ರಿಕೃತ ದೋಣಿಗಳು ಲಂಗರು ಹಾಕಿರುತ್ತವೆ. ಮೀನುಗಾರಿಕಾ ಉದ್ಯಮವು ಸಾವಿರಾರು ಜನರನ್ನು ಈ ಉದ್ಯೋಗದಲ್ಲಿ ಬಳಸಿಕೊಂಡಿದೆ ಹಾಗೂ ಅವರ ಉತ್ಪನ್ನಗಳನ್ನು ಸುತ್ತಮುತ್ತಲ ಪ್ರದೇಶಗಳಿಗೆ ರಫ್ತು ಮಾಡಲಾಗುತ್ತದೆ. ಹಂಚು, ಬೀಡಿ, ಕಾಫಿ ಮತ್ತು ಗೋಡಂಬಿ ಉದ್ಯಮಗಳಲ್ಲಿ ಮಂಗಳೂರಿನ ವ್ಯಾಪಾರ ಸಂಸ್ಥೆಗಳು ಪ್ರಮುಖವಾದ ಅಸ್ತಿತ್ವವನ್ನು ಪಡೆದುಕೊಂಡು ಬಂದಿದೆ, ಹಾಗಿದ್ದೂ ಆಧುನಿಕ ನಿರ್ಮಾಣದಲ್ಲಿ ಕಾಂಕ್ರೀಟಿನ ಬಳಕೆಯಿಂದಾಗಿ ಹಂಚಿನ ಉದ್ಯಮವು ಅವನತಿಯ ದಾರಿಯಲ್ಲಿ ಸಾಗಿದೆ. 'ಅಲ್ಬುಕರ್ಕ್ ಹಂಚಿನ ಕಾರ್ಖಾನೆ'ಯು ಭಾರತದಲ್ಲೇ ಅತಿ ದೊಡ್ಡ ಹಂಚಿನ ಕಾರ್ಖಾನೆಯಾಗಿದ್ದು,ಪ್ರಸಿದ್ಧ ಮಂಗಳೂರು ಕೆಂಪು ಹಂಚುಗಳನ್ನು ತಯಾರಿಸುತ್ತದೆ. ಮಂಗಳೂರಿನ ಉಪನಗರವಾದ [[ಉಳ್ಳಾಲ|ಉಳ್ಳಾಲದಲ್ಲಿ]] ಹೆಣೆದ ಉಡುಪುಗಳು ಹಾಗೂ ತೆಂಗಿನ ನಾರಿನ ದಾರಗಳನ್ನು ತಯಾರಿಸಲಾಗುತ್ತದೆ. == ಜನಸಂಖ್ಯೆ == [[ಚಿತ್ರ:Light House Hill, Mangalore.JPG|200px|thumb|right|ಲೈಟ್ ಹೌಸ್ ಹಿಲ್, ಮಂಗಳೂರಿನ ಪ್ರಮುಖ ತಾಣಗಳಲ್ಲೊಂದು]] ೨೦೧೧ರ [[ಭಾರತ|ಭಾರತದ]] [[ಜನಗಣತಿ|ಜನಗಣತಿಯ]] ಪ್ರಕಾರ, ಮಂಗಳೂರು ೪,೮೪,೭೮೫ ಜನಸಂಖ್ಯೆಯನ್ನು ಹೊಂದಿತ್ತು.<ref name="dmab">{{cite web |url=http://www.census2011.co.in/census/city/451-mangalore.html}}</ref> ಇದೇ ಜನಗಣತಿಯ ಪ್ರಕಾರ ಮಹಾನಗರ ಪಾಲಿಕೆ ಪ್ರದೇಶದ ಜನಸಂಖ್ಯೆಯು ೬,೧೯,೬೬೪ ಆಗಿದೆ.<ref name="popmlr">{{cite web |publisher=Census Commission of India |url=http://www.census2011.co.in/census/city/451-mangalore.html}}</ref> 'ವರ್ಲ್ಡ್ ಗಾಜೆಟರ್' ನ ಅನುಸಾರ ೨೦೦೮ರಲ್ಲಿ ಮಂಗಳೂರಿನ ಅಂದಾಜು ಜನಸಂಖ್ಯೆಯು ೪,೩೧,೯೭೬ ಆಗಿತ್ತು. ಇದರ ಪ್ರಕಾರ ಮಂಗಳೂರು [[ಭಾರತ|ಭಾರತದ]] ೧೦೧ನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗುತ್ತದೆ.<ref>{{cite web |url= http://www.world-gazetteer.com/wg.php?x=&men=gcis&lng=en&dat=80&geo=-104&srt=pnan&col=aohdq&msz=1500&va=&pt=a |title= India: largest cities and towns and statistics of their population |accessdate= 2008-01-31 |publisher= World Gazetteer|archiveurl=http://www.webcitation.org/5nsxcLbvU|archivedate=2010-02-28}}</ref> ಇದೇ ಗಣತಿಯ ಅನುಸಾರ 'ವರ್ಲ್ಡ್ ಗಾಜೆಟರ್' ಮಂಗಳೂರು ನಗರ ಪ್ರದೇಶದ(urban) ಜನಸಂಖ್ಯೆಯು ೬,೦೩,೨೬೯ ಎಂದು ಅಂದಾಜು ಮಾಡಿತ್ತು. ಇದು ಈ ನಗರ ಪ್ರದೇಶವನ್ನು ೬೧ನೇ ಅತಿ ಹೆಚ್ಚು ಜನಸಾಂದ್ರ ಪ್ರದೇಶವನ್ನಾಗಿ ಮಾಡುತ್ತದೆ.<ref>{{cite web |url= http://www.world-gazetteer.com/wg.php?x=&men=gcis&lng=en&dat=80&geo=-104&srt=pnan&col=aohdq&msz=1500&va=&pt=a |title= India: metropolitan areas |accessdate= 2008-01-16 |publisher= World Gazetteer|archiveurl=http://www.webcitation.org/5nsxcLbvU|archivedate=2010-02-28}}</ref> ಜನಸಂಖ್ಯೆಯ ೫೦ ಪ್ರತಿಶತ ಭಾಗವು ಪುರುಷರಾಗಿದ್ದು, ಇವರ ಸಂಖ್ಯೆ ೨,೦೦,೨೩೪ ಆಗಿದೆ. ಉಳಿದ ೫೦ ಪ್ರತಿಶತ ಸ್ತ್ರೀಯರಾಗಿದ್ದು, ಇವರ ಸಂಖ್ಯೆ ೧,೯೮,೫೧೧ ಆಗಿದೆ. ಪುರುಷ ಸಾಕ್ಷರತಾ ಪ್ರಮಾಣವು ೮೬ ಪ್ರತಿಶತವಿದ್ದು, ಸ್ತ್ರೀ ಸಾಕ್ಷರತಾ ಪ್ರಮಾಣವು ೭೯ ಪ್ರತಿಶತವಿದೆ. ಜನಸಂಖ್ಯೆಯ ೯ ಪ್ರತಿಶತ ಭಾಗವು ೬ ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ. ಮಂಗಳೂರಿನ ಸರಾಸರಿ ಸಾಕ್ಷರತಾ ಪ್ರಮಾಣವು ೮೩ ಪ್ರತಿಶತವಿದ್ದು ಇದು ರಾಷ್ಟ್ರೀಯ ಸರಾಸರಿ ೫೯.೯ಕ್ಕಿಂತ ಅಧಿಕವಾಗಿದೆ. ಜನನ ಪ್ರಮಾಣವು ೧೩.೭೨ ಪ್ರತಿಶತವಿದ್ದು, ಮರಣ ಪ್ರಮಾಣವು ೩.೭೧ ಪ್ರತಿಶತ ಹಾಗೂ ಶಿಶು ಮರಣ ಪ್ರಮಾಣವು ೧.೨೪ ಪ್ರತಿಶತವಿದೆ. ಕೊಳೆಗೇರಿಗಳ ಏರುತ್ತಿರುವ ಸಂಖ್ಯೆಯು ಇಲ್ಲಿನ ಕಳವಳಕಾರಿಯಾದ ಅಂಶವಾಗಿದೆ. ಮಂಗಳೂರು ನಗರ ಪ್ರದೇಶವು ನಗರ ಪಾಲಿಕೆಯ ಸರಹದ್ದಿನಲ್ಲಿ ೩೨ ಕೊಳೆಗೇರಿಗಳನ್ನು ಗುರುತಿಸಿತ್ತು. ಸುಮಾರು ೨೨,೦೦೦ ವಲಸಿಗ ಕಾರ್ಮಿಕರು ನಗರದ ಸರಹದ್ದಿನಲ್ಲಿರುವ ಈ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ.<ref>{{cite web |url= http://www.hindu.com/2006/04/08/stories/2006040818420300.htm |title= Growing number of slums in Mangalore a cause for concern |date= [[2006-04-08]] |accessdate= 2008-03-14 |publisher= [[ದಿ ಹಿಂದೂ]] |archive-date= 2008-03-03 |archive-url= https://web.archive.org/web/20080303014244/http://www.hindu.com/2006/04/08/stories/2006040818420300.htm |url-status= dead }}</ref><ref>{{cite web |url= http://www.hindu.com/2006/01/21/stories/2006012111860300.htm |title= Slums mushrooming in port city |accessdate= 2008-03-14 |date= [[2006-01-21]] |publisher= [[ದಿ ಹಿಂದೂ]] |archive-date= 2008-03-24 |archive-url= https://web.archive.org/web/20080324145402/http://www.hindu.com/2006/01/21/stories/2006012111860300.htm |url-status= dead }}</ref> [[ಚಿತ್ರ:St. Aloysius Church Mangalore.jpg|200px|thumb|left|ಮಂಗಳೂರಿನಲ್ಲಿರುವ ಸಂತ ಅಲೋಶಿಯಸ್ ಚರ್ಚು]] ಮಂಗಳೂರು ಬಹುಸಂಸ್ಕೃತಿಯ ಹಾಗೂ ಬಹುಭಾಷೀಯ ನಗರವಾಗಿದೆ. [[ತುಳು]], [[ಕೊಂಕಣಿ]] ಹಾಗೂ [[ಬ್ಯಾರಿ]] ಭಾಷೆಗಳು ಇಲ್ಲಿನ ಮೂರು ಸ್ಥಳೀಯ ಭಾಷೆಗಳಾಗಿದ್ದು, [[ಕನ್ನಡ]], [[ಹಿಂದಿ]], [[ಆಂಗ್ಲ]] ಮತ್ತು [[ಉರ್ದು]] ಭಾಷೆಗಳೂ ಬಳಕೆಯಲ್ಲಿವೆ. [[ಕನ್ನಡ]] ಇಲ್ಲಿನ ದ್ವಿತೀಯ ಭಾಷೆಯಾಗಿದ್ದು, ಇಲ್ಲಿನ ಅಧಿಕೃತ ಭಾಷೆಯಾಗಿದೆ. ಇಲ್ಲಿನ ಜನಸಂಖ್ಯೆಯ ಅಧಿಕ ಭಾಗವು [[ಹಿಂದೂ]] ಧರ್ಮೀಯರನ್ನು ಒಳಗೊಂಡಿದೆ. [[ಮೊಗವೀರ|ಮೊಗವೀರರು]], ಬಿಲ್ಲವರು ಹಾಗೂ ಬಂಟರು ಇದರಲ್ಲಿ ಪ್ರಮುಖರು. ಕೋಟಾ ಬ್ರಾಹ್ಮಣರು, ಶಿವಳ್ಳಿ ಬ್ರಾಹ್ಮಣರು, [[ಸ್ಥಾನಿಕ ಬ್ರಾಹ್ಮಣರು]], ಹವ್ಯಕ ಬ್ರಾಹ್ಮಣರು, ಗೌಡ ಸಾರಸ್ವತ ಬ್ರಾಹ್ಮಣರು, ದೈವಜ್ಞ ಬ್ರಾಹ್ಮಣರು, ರಾಜಪುರ ಸಾರಸ್ವತ ಬ್ರಾಹ್ಮಣರು ಕೂಡಾ ಹಿಂದು ಜನಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿದ್ದಾರೆ. ಜನಸಂಖ್ಯೆಯ ಇನ್ನು ಸ್ವಲ್ಪ ಭಾಗವು ಕ್ರೈಸ್ತ ಧರ್ಮೀಯರನ್ನು ಹೊಂದಿದೆ. ಇವರಲ್ಲಿ [[ಕೊಂಕಣಿ]] ಮಾತನಾಡುವ ಕಾಥೋಲಿಕರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇವರು 'ಮಂಗಳೂರು ಕಾಥೋಲಿಕರು' ಎಂದೇ ಪ್ರಸಿದ್ಧರು. ಮುಸ್ಲಿಮರು ಇಲ್ಲಿನ ಅಲ್ಪಸಂಖ್ಯಾಕ ಜನತೆಯಾಗಿದ್ದು, ಅವರ ಜನಸಂಖ್ಯೆಯಲ್ಲಿ ೮೦ ಪ್ರತಿಶತ ಜನರು ಅವರದೇ ಭಾಷೆಯಾದ [[ಬ್ಯಾರಿ]] ಭಾಷೆಯನ್ನು ಮಾತಾಡುತ್ತಾರೆ. ಸಣ್ಣ ಪ್ರಮಾಣದ ಜನಸಂಖ್ಯೆಯು ಜೈನ ಧರ್ಮವನ್ನೂ ಅನುಸರಿಸುತ್ತದೆ. == ಸಂಸ್ಕೃತಿ == [[ಚಿತ್ರ:Jyothi Talkies 2008 04 06.JPG|200px|thumb|right|ಜ್ಯೋತಿ ಟಾಕೀಸು ಮಂಗಳೂರಿನ ಪ್ರಸಿದ್ಧ ಚಿತ್ರಮಂದಿರಗಳಲ್ಲಿ ಒಂದು]] [[ಚಿತ್ರ:FullPagadeYakshagana.jpg|200px|thumb|right|[[ಯಕ್ಷಗಾನ]] ವೇಷಧಾರಿ]] ಮಂಗಳೂರಿನ ನಿವಾಸಿಯೊಬ್ಬರನ್ನು ಮಂಗಳೂರಿನ ನಿವಾಸಿಯೊಬ್ಬರನ್ನು [[ತುಳು|ತುಳುವಿನಲ್ಲಿ]] ''ಕುಡ್ಲದಾರ್'' ಎಂದೂ, [[ಕನ್ನಡ|ಕನ್ನಡದಲ್ಲಿ]] ''ಮಂಗಳೂರಿನವರು'' ಎಂದೂ, ಕಾಥೋಲಿಕ್ [[ಕೊಂಕಣಿ|ಕೊಂಕಣಿಯಲ್ಲಿ]] ''ಕೊಡಿಯಾಲ್ ಘರಾನೊ'' ಎಂದೂ, ಜಿ.ಎಸ್.ಬಿ ಕೊಂಕಣಿಯಲ್ಲಿ ''ಕೊಡಿಯಾಲ್ಚಿ'' ಅಥವಾ ''ಮಂಗ್ಳೂರ್ಚಿ'' ಎಂದೂ [[ಆಂಗ್ಲ|ಆಂಗ್ಲದಲ್ಲಿ]] ''ಮ್ಯಾಂಗಲೋರಿಯನ್'' ಎಂದೂ ಕರೆಯುತ್ತಾರೆ. ಬಿಜೈ ಸಮೀಪದಲ್ಲಿರುವ ''ಶ್ರೀಮಂತಿ ಬಾಯಿ ಮ್ಯೂಸಿಯಮ್'' ಮಂಗಳೂರಿನಲ್ಲಿರುವ ಏಕೈಕ ವಸ್ತು ಸಂಗ್ರಹಾಲಯ.<ref>{{cite news |url=http://www.hinduonnet.com/2006/07/07/stories/2006070717580300.htm |title=Srimanthi Bai Museum is in a shambles |date=[[2006-07-07]] |accessdate=2008-01-21 |publisher=[[ದಿ ಹಿಂದೂ]] |archive-date=2012-02-05 |archive-url=https://www.webcitation.org/65ESoBkk1?url=http://www.hinduonnet.com/2006/07/07/stories/2006070717580300.htm |url-status=dead }}</ref> ಮಣ್ಣಗುಡ್ಡದ ಸಮೀಪವಿರುವ ''ಬಿಬ್ಲಿಯೋಫೈಲ್ಸ್ ಪಾರಡೈಸ್'' ಕಾರ್ಪೋರೇಷನ್ ಬ್ಯಾಂಕಿನಿಂದ ನಡೆಸಲ್ಪಡುತ್ತಿರುವ ಸಾರ್ವಜನಿಕ ವಾಚನಾಲಯವಾಗಿದೆ. [[ಯಕ್ಷಗಾನ|ಯಕ್ಷಗಾನವು]] ಇಲ್ಲಿನ ಪ್ರಸಿದ್ಧ ನೃತ್ಯ ಕಲೆಯಾಗಿದ್ದು, ಕಹಳೆ ಘೋಷಗಳೊಂದಿಗೆ ರಾತ್ರಿಯುದ್ದಕ್ಕೂ ನಡೆಯುತ್ತದೆ.<ref>{{cite news |url = http://www.hindu.com/mp/2004/06/10/stories/2004061000340300.htm |date = [[2004-01-10]] |title = Enduring art |accessdate = 2008-07-20 |author = Ganesh Prabhu |publisher = [[ದಿ ಹಿಂದೂ]] |archive-date = 2004-08-30 |archive-url = https://web.archive.org/web/20040830023954/http://www.hindu.com/mp/2004/06/10/stories/2004061000340300.htm |url-status = dead }}</ref> [[ದಸರಾ]] ಹಾಗೂ [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]]ಯ ಸಮಯದಲ್ಲಿ ನಡೆಯುವ ''ಹುಲಿವೇಶ''ವು ಇಲ್ಲಿನ ವಿಶಿಷ್ಟವಾದ ಜಾನಪದ ನೃತ್ಯ ಕಲೆ.<ref>{{cite news |url = http://timesofindia.indiatimes.com/articleshow/354160109.cms |date = [[2001-10-26]] |title = Human `tigers' face threat to health |accessdate = 2007-12-07 |publisher = [[ದಿ ಟೈಮ್ಸ್ ಆಫ್‌ ಇಂಡಿಯಾ]]}}</ref> ಇದರಂತೆಯೇ ''ಕರಡಿವೇಶ''ವೂ [[ದಸರಾ]] ಸಮಯದಲ್ಲಿ ನಡೆಯುವಂತಹ ಇಲ್ಲಿನ ಪ್ರಸಿದ್ಧ ನೃತ್ಯ ರೀತಿ.<ref name="DAJ">{{cite web |url= http://www.daijiworld.com/chan/exclusive_arch.asp?ex_id=726 |title= What's in a Name? |accessdate= 2008-03-04 |author= Stephen D'Souza |publisher= Daijiworld Media Pvt Ltd Mangalore |archive-date= 2008-03-05 |archive-url= https://web.archive.org/web/20080305003349/http://www.daijiworld.com/chan/exclusive_arch.asp?ex_id=726 |url-status= dead }}</ref> [[ಭೂತಕೋಲ]] ಇಲ್ಲಿ ಪ್ರಚಲಿತವಿರುವ, ಧಾರ್ಮಿಕ ಸಂಸ್ಕಾರಗಳನ್ನೊಳಗೊಂಡ ಸಾಂಪ್ರದಾಯಿಕ ನೃತ್ಯ ಕಲೆ. ಜನರ ಮನರಂಜನೆಗಾಗಿ ಇರುವ [[ಕಂಬಳ|ಕಂಬಳವು]] ಇಲ್ಲಿನ ಕೆಸರು ಗದ್ದೆಯಲ್ಲಿ ನಡೆಸುವ ಕೋಣ ಹಾಗೂ ಎತ್ತುಗಳ ಓಟ.<ref>{{cite news |url=http://www.hinduonnet.com/thehindu/mp/2006/12/09/stories/2006120901650100.htm |title=Colours of the season |accessdate=2008-07-09 |date=[[2006-12-09]] |publisher=[[ದಿ ಹಿಂದೂ]] |archive-date=2009-01-10 |archive-url=https://web.archive.org/web/20090110164611/http://www.hinduonnet.com/thehindu/mp/2006/12/09/stories/2006120901650100.htm |url-status=dead }}</ref> ''ಕೋರಿಕಟ್ಟ'' ([[ಕೋಳಿ ಅಂಕ]]) ಇಲ್ಲಿನ ಇನ್ನೊಂದು ಪ್ರಸಿದ್ಧ ಆಟ. ನಾಗದೇವತೆಯನ್ನು ಪೂಜಿಸುವ ಹಬ್ಬವಾದ [[ನಾಗಾರಾಧನೆ|ನಾಗಾರಾಧನೆಯೂ]] ಇಲ್ಲಿ ಪ್ರಚಲಿತದಲ್ಲಿದೆ.<ref>{{cite web |url= http://mangalorean.com/news.php?newstype=broadcast&broadcastid=50662 |title= Nagarapanchami Naadige Doddadu |accessdate= 2008-01-28 |publisher= Mangalorean.Com |archive-date= 2012-02-09 |archive-url= https://web.archive.org/web/20120209025322/http://mangalorean.com/news.php?newstype=broadcast&broadcastid=50662 |url-status= dead }}</ref> ''ಪಾಡ್ದನ''ಗಳು ವೇಷಧಾರಿ ಸಮುದಾಯದವರಿಂದ [[ತುಳು|ತುಳುವಿನಲ್ಲಿ]] ಹಾಡಲ್ಪಟ್ಟಿರುವ ಲಾವಣಿಯಂತಹ ಜಾನಪದ ಗೀತೆಗಳು. ಇದು ಸಾಮಾನ್ಯವಾಗಿ ಡಮರುವಿನ ಲಯಬದ್ಧ ಬಡಿತದೊಂದಿಗೆ ಹಾಡಲ್ಪಡುತ್ತದೆ. ''ಕೋಲ್ಕೈ'' (ಕೋಲಾಟದ ಸಮಯದಲ್ಲಿ ಹಾಡಲ್ಪಡುತ್ತದೆ), ''ಉಂಜಲ್ ಪಾಟ್'' (ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸುವ ಸಮಯದಲ್ಲಿ), ''ಮೊಯ್ಲಾಂಜಿ ಪಾಟ್'', ''ಒಪ್ಪುನೆ ಪಾಟ್'' (ಮದುವೆಯ ಸಮಯದಲ್ಲಿ ಹಾಡಲ್ಪಡುತ್ತದೆ) ಗಳು ಕೆಲವು ಪ್ರಸಿದ್ಧ [[ಬ್ಯಾರಿ]] ಹಾಡುಗಳು.<ref>{{cite news |url= http://www.hindu.com/2007/10/13/stories/2007101361130300.htm |title= Beary Sahitya Academy set up |accessdate= 2008-01-15 |date= [[2007-10-13]] |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ESe60O7?url=http://www.hindu.com/2007/10/13/stories/2007101361130300.htm |url-status= dead }}</ref> [[ದಸರಾ]], [[ದೀಪಾವಳಿ]], [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]], [[ಗಣೇಶ ಚತುರ್ಥಿ]], [[ಕ್ರಿಸ್ ಮಸ್]], [[ಮಹಾ ಶಿವರಾತ್ರಿ]], [[ಈಸ್ಟರ್]], [[ನವರಾತ್ರಿ]], [[ಗುಡ್ ಫ್ರೈಡೆ]], [[ಈದ್]], [[ಮೊಹರಂ]] ಹಾಗೂ [[ಮಹಾವೀರ ಜಯಂತಿ]] ಇಲ್ಲಿನ ಜನಪ್ರಿಯ ಹಬ್ಬಗಳು. [[ಗಣೇಶ ಚತುರ್ಥಿ]] ಹಬ್ಬವನ್ನು ಪ್ರತಿವರ್ಷವೂ ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ. ಈ ಸಮಯದಲ್ಲಿ [[ಗಣಪತಿ]] ದೇವರ ಮೂರ್ತಿಗಳನ್ನು ನಿಲ್ಲಿಸಿ, ಅವುಗಳನ್ನು ವಿದ್ಯುಕ್ತವಾಗಿ ಪೂಜಿಸಿ, ನೀರಿನಲ್ಲಿ ವಿಸರ್ಜಿಸಲಾಗುತ್ತದೆ. ''ಕೊಡಿಯಾಲ್ ತೇರ್'' ಅಥವಾ ''ಮಂಗಳೂರು ರಥೋತ್ಸವ'' ಇಲ್ಲಿನ ಜಿ.ಎಸ್.ಬಿ ಸಮುದಾಯದ ಪ್ರಮುಖ ಉತ್ಸವಗಳಲ್ಲಿ ಒಂದು. ಈ ಸಮಯದಲ್ಲಿ ಶೀ ವೆಂಕಟರಮಣ ದೇವಸ್ಥಾನದ ರಥೋತ್ಸವವನ್ನು ಆಚರಿಸಲಾಗುತ್ತದೆ.<ref>{{cite web |url=http://www.svtmangalore.org/jeernodhara/# |title=Shree Venkatramana Temple (Car Street, Mangalore) |accessdate=2008-07-25 |publisher=Shree Venkatramana Temple, Mangalore |archive-date=2008-06-09 |archive-url=https://web.archive.org/web/20080609085005/http://www.svtmangalore.org/jeernodhara/ |url-status=dead }}</ref><ref>{{cite web |url=http://www.mangalorean.com/news.php?newstype=broadcast&broadcastid=67248 |title=Colourful Kodial Theru |accessdate=2008-07-09 |author=Rajanikanth Shenoy |publisher=Mangalorean.Com |archive-date=2012-02-05 |archive-url=https://www.webcitation.org/query?url=http%3A%2F%2Fwww.mangalorean.com%2Fnews.php%3Fnewstype%3Dbroadcast%26broadcastid%3D67248&date=2012-02-05 |url-status=dead }}</ref> ''ಮೋಂಟಿ ಫೆಸ್ಟ್'' ಎಂಬುದು ಕಾಥೋಲಿಕ್ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಒಂದು.<ref>{{cite web |url= http://www.daijiworld.com/chan/exclusive_arch.asp?ex_id=129 |title= Monti Fest Originated at Farangipet&nbsp;– 240 Years Ago! |accessdate= 2008-01-11 |author= John B. Monteiro |publisher= Daijiworld Media Pvt Ltd Mangalore |archive-date= 2012-08-28 |archive-url= https://www.webcitation.org/6AFSPgPN5?url=http://www.daijiworld.com/chan/exclusive_arch.asp?ex_id=129 |url-status= dead }}</ref> ''ಜೈನ್ ಮಿಲನ್'' ಎಂಬ ಮಂಗಳೂರಿನ ಜೈನ ಕುಟುಂಬಗಳ ಸಮಿತಿಯು 'ಜೈನ್ ಫುಡ್ ಫೆಸ್ಟಿವಲ್' ಎಂಬ ಕಾರ್ಯಕ್ರಮವನ್ನು ಪ್ರತಿವರ್ಷವೂ ಆಚರಿಸುತ್ತದೆ.<ref>{{cite news |url= http://www.hindu.com/mp/2007/11/24/stories/2007112450980400.htm |title= Food for thought |accessdate= 2008-01-18 |date= [[2007-11-24]] |author= Amrita Nayak |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ETSf5c8?url=http://www.hindu.com/mp/2007/11/24/stories/2007112450980400.htm |url-status= dead }}</ref> ಜೈನ ಸಮುದಾಯದ ಪ್ರತಿಯೊಬ್ಬರೂ ಒಟ್ಟುಗೂಡಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]]ಯ ಸಮಯದಲ್ಲಿ ನಡೆಯುವ ''ಮೊಸರು ಕುಡಿಕೆ'' ಹಬ್ಬದಲ್ಲಿ ಎಲ್ಲಾ ನಂಬಿಕೆಯ ಜನರು ಭಾಗವಹಿಸುತ್ತಾರೆ.<ref>{{cite news |url= http://www.hindu.com/2005/08/28/stories/2005082812400300.htm |title= `Mosaru Kudike' brings in communal harmony |date= [[2005-08-28]] |accessdate= 2008-02-22 |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ETgNDCm?url=http://www.hindu.com/2005/08/28/stories/2005082812400300.htm |url-status= dead }}</ref> ಜುಲೈ ೧೭ರಿಂದ ಆಗಸ್ಟ್ ೧೫ರ ವರೆಗೆ ಸಾಗುವ ''ಆಟಿ ಪರ್ಬ''(ಆಟಿ ಹಬ್ಬ)ವನ್ನು ಇಲ್ಲಿ ''ಕಳಂಜ'' ಎಂಬ ದೈವವನ್ನು ಪೂಜಿಸುವುದರೊಂದಿಗೆ ಆಚರಿಸಲಾಗುತ್ತದೆ. ಜುಲೈ-ಆಗಸ್ಟಿನ ಮಳೆಗಾಲದ ಸಮಯದಲ್ಲಿ ''ಕಳಂಜ''ನು ನಗರದ ರಕ್ಷಣೆಯ ಅಧಿಪತಿಯಾಗಿರುತ್ತಾನೆ. ಸ್ಥಳಿಯ ಸಾಂಸ್ಕೃತಿಕ ಘಟನೆ ಹಾಗೂ ಪ್ರಸಂಗಗಳನ್ನು ಪ್ರೋತ್ಸಾಹಿಸಲು ಬೇಸಿಗೆಯ ಸಮಯದಲ್ಲಿ ''ಕರಾವಳಿ ಉತ್ಸವ'' ಹಾಗೂ ''ಕುಡ್ಲೋತ್ಸವ''ಗಳಂತಹ ಕಾರ್ಯಕ್ರಮಗಳನ್ನು ಪ್ರಾಯೋಜಿಸಲಾಗುತ್ತದೆ. ೨೦೦೬ರಲ್ಲಿ [[ತುಳು]] ಚಲನಚಿತ್ರೋತ್ಸವವನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಯಿತು. [[ಚಿತ್ರ:Neer Dosa.jpg|200px|thumb|right|[[ನೀರು ದೋಸೆ]]]] ಮಂಗಳೂರಿನ ಖಾದ್ಯವು ಬಹುಮಟ್ಟಿಗೆ ಮಂಗಳೂರಿನ ಖಾದ್ಯವು ಬಹುಮಟ್ಟಿಗೆ [[ದಕ್ಷಿಣ ಭಾರತ|ದಕ್ಷಿಣ ಭಾರತದ]] ಖಾದ್ಯಗಳಿಂದ ಪ್ರಭಾವಿತಗೊಂಡಿವೆ. ಮಂಗಳೂರಿನ ವ್ಯಂಜನವು(curry) ತೆಂಗಿನಕಾಯಿ ಹಾಗೂ ಕರಿಬೇವಿನ ಎಲೆಗಳನ್ನು ಅಧಿಕವಾಗಿ ಬಳಸಿಕೊಳ್ಳುತ್ತದೆ. [[ಶುಂಠಿ]], [[ಬೆಳ್ಳುಳ್ಳಿ]] ಹಾಗೂ [[ಮೆಣಸು|ಮೆಣಸನ್ನೂ]] ಕೂಡಾ ವ್ಯಂಜನದಲ್ಲಿ ಬಳಸಲಾಗುತ್ತದೆ. ಮಂಗಳೂರಿನ ಮೀನಿನ ಕರಿ(curry)ಯು ''ಕೆನರಾ''ದುದ್ದಕ್ಕೂ ತನ್ನ ರುಚಿಗಾಗಿ ಜನಪ್ರಿಯವಾಗಿದೆ. ''ಕೋರಿ ರೊಟ್ಟಿ''(ಅಕ್ಕಿ ರೊಟ್ಟಿ), ''ಬಂಗುಡೆ ಪುಳಿಮುಂಚಿ''(ಬಾಂಗ್ಡ ಮೀನಿನ ಒಂದು ಖಾದ್ಯ), ''ಕಡ್ಲೆ ಮನೋಲಿ ಸುಕ್ಕ'', ''ಬೀಜ-ಮನೋಲಿ ಉಪ್ಪುಕರಿ'', ''ನೀರ್ ದೋಸೆ'', ''ಬೂತಾಯಿ ಗಸಿ'', ''ಪುಂಡಿ''(ಕಡುಬು), ''ಪತ್ರೊಡೆ'' [[ತುಳು]] ಸಮುದಾಯದ ಕೆಲವು ಜನಪ್ರಿಯ ತಿಂಡಿ ತಿನಿಸುಗಳು. ''ದಾಲಿ ತೊಯ್(ದಾಳಿ ತೋವೆ)'', ''ಬೀಬೆ ಉಪ್ಕರಿ'', ''ವಾಲ್ ವಾಲ್'', ''ಅವ್ನಾಸ್ ಅಂಬೆ ಸಾಸಮ್'', ''ಕಡ್ಗಿ ಚಕ್ಕೋ'', ''ಪಾಗಿಲ ಪೋಡಿ'' ಹಾಗೂ ''ಚನ ಗಶಿ'' [[ಕೊಂಕಣಿ]] ಸಮುದಾಯದ ಕೆಲವು ವಿಶೇಷ ತಿನಿಸುಗಳು. ಕಾಥೋಲಿಕ್ಕರ ''ಸನ್ನ ದುಕ್ರಾ ಮಾಸ್'', ''ಪೋರ್ಕ್ ಬಫತ್'' , ''ಸೊರ್ಪೊಟೆಲ್'' ಹಾಗೂ ಮುಸ್ಲಿಮರ ''ಮಟನ್ ಬಿರಿಯಾನಿ'' ಇತರ ಜನಜನಿತ ಖಾದ್ಯಗಳು. ''ಹಪ್ಪಳ'', ''ಸಂಡಿಗೆ'' ಹಾಗೂ ''ಪುಳಿ ಮುಂಚಿ'' ಯಂತ ವಿಶೇಷ ತಿನಿಸುಗಳು ಮಂಗಳೂರಿನ ವಿಶಿಷ್ಟತೆಯಾಗಿದೆ. ತೆಂಗಿನ ಮರದ ಹೂವಿನ ರಸ/ಸತ್ವದಿಂದ ತಯಾರಿಸಲಾಗುವ ''ಶೇಂದಿ'' ([[ತುಳು|ತುಳುವಿನಲ್ಲಿ]] ''ಕಲಿ'') ಮಂಗಳೂರಿನ ಜನಪ್ರಿಯ ಸಾರಾಯಿಯಾಗಿದೆ. ಇಲ್ಲಿನ ಸಸ್ಯಾಹಾರಿ ಖಾದ್ಯವು ಉಡುಪಿ ಖಾದ್ಯದಂತೇ ಇರುತ್ತದೆ. ಮಂಗಳೂರು ಕರಾವಳಿ ನಗರವಾಗಿರುವುದರಿಂದ [[ಮೀನು]] ಇಲ್ಲಿನ ಅಧಿಕಾಂಶ ಜನರ ಪ್ರಮುಖ ಆಹಾರವಾಗಿದೆ.<ref>{{cite news |url=http://www.hindu.com/mp/2007/08/11/stories/2007081150880400.htm |title=Typically home |accessdate=2008-07-09 |date=[[2007-08-11]] |publisher=[[ದಿ ಹಿಂದೂ]] |archive-date=2012-11-03 |archive-url=https://web.archive.org/web/20121103043142/http://www.hindu.com/mp/2007/08/11/stories/2007081150880400.htm |url-status=dead }}</ref> == ನಗರಾಡಳಿತ == {|cellpadding="2" cellspacing="0" border="1" align="right" style="background-color:#FFFFFF; border-collapse: collapse; border: 2px #DEE8F1 solid; font-size: x-small; font-family: verdana" |+ style="background-color:#008080; color:#FFFFFF "| ಮಂಗಳೂರು ನಗರಾಧಿಕಾರಿಗಳು |- |[[ಮೇಯರ್]] |style="text-align:center;"| '''{{#property:P6}}'''<ref name = "mayor">{{cite news |url=http://www.newindpress.com/NewsItems.asp?ID=IEK20080221225616&Page=K&Title=Southern+News+-+Karnataka&Topic=0 |title=ಕವಿತ ಸನಿಲ್ |date=[[2008-02-22]] |accessdate=2008-04-08 |publisher=[[The New Indian Express]] }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> |- |[[ಉಪ ಮೇಯರ್]] |style="text-align:center;"| &nbsp;&nbsp;&nbsp;'''ಶಕೀಲ ಕಾವ'''<ref>{{cite news |url=http://www.hindu.com/2008/02/22/stories/2008022258320300.htm |title=Hosabettu is Mangalore Mayor |date=[[2008-02-22]] |accessdate=2008-07-23 |publisher=[[ದಿ ಹಿಂದೂ]] |archive-date=2008-05-01 |archive-url=https://web.archive.org/web/20080501001942/http://www.hindu.com/2008/02/22/stories/2008022258320300.htm |url-status=dead }}</ref> |- |[[ಪೋಲಿಸ್ ಸುಪರಿಂಟೆಂಡೆಂಟ್]] |style="text-align:center;"| '''ಎಚ್ ಸತೀಶ್ ಕುಮಾರ್'''<ref>{{cite news |url=http://www.deccanherald.com/content/Jun262007/district |title= Sathish Kumar takes charge as Dakshina Kannada SP |date=[[2007-06-26]] |accessdate=2008-08-13 |publisher=[[Deccan Herald]] }}</ref> |} [[ಚಿತ್ರ:Mangaluru Mahanagara Palike.jpg‎|200px|thumb|ಲಾಲ್ ಭಾಗ್ ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ಪ್ರಧಾನ ಕಾರ್ಯಾಲಯ]] 'ಮಂಗಳೂರು ಮಹಾನಗರ ಪಾಲಿಕೆ'ಯು ಇಲ್ಲಿಯ ನಗರ ಹಾಗೂ ಮೂಲಭೂತ ಸೌಲಭ್ಯಗಳನ್ನು ನಿರ್ವಹಿಸವ ಮಂಡಳಿಯಾಗಿದೆ. ನಗರ ಪಾಲಿಕೆಯ ಸರಹದ್ದು ಉತ್ತರದಲ್ಲಿ [[ಮುಕ್ಕಾ|ಮುಕ್ಕಾದಿಂದ]] ಆರಂಭವಾಗಿ ದಕ್ಷಿಣದಲ್ಲಿ [[ನೇತ್ರಾವತಿ]] ನದಿ ಸೇತುವೆಯವರೆಗೆ ಹಾಗೂ ಪಶ್ಚಿಮ ಕಡಲತೀರದಿಂದ ಪೂರ್ವದಲ್ಲಿ [[ವಾಮಂಜೂರು|ವಾಮಂಜೂರಿನ]] ವರೆಗೆ ಹಬ್ಬಿದೆ. ಮಂಗಳೂರು ಮಹಾನಗರ ಪಾಲಿಕಾ ಸಭೆಯು ''ಕಾರ್ಪೋರೇಟ್''ಗಳೆಂದು ಕರೆಯಲ್ಪಡುವ ೬೦ ಚುನಾಯಿತ ಪ್ರತಿನಿಧಿಗಳನ್ನು ಹೊಂದಿರುತ್ತದೆ. ಒಂದು ವಾರ್ಡಿಗೆ ಒಬ್ಬನಂತೆ ೬೦ ವಾರ್ಡುಗಳಿಂದ ಇವರು ಚುನಾಯಿತರಾಗಿರುತ್ತಾರೆ. ೫ ವರ್ಷಗಳಿಗೊಮ್ಮೆ ಈ ಸಭೆಗೆ ಚುನಾವಣೆಯು ನಡೆಯುತ್ತದೆ. ಬಹುಸಂಖ್ಯಾ ಪಕ್ಷದ ಕಾರ್ಪೋರೇಟರುಗಳಲ್ಲಿ ಒಬ್ಬರನ್ನು ''ಮೇಯರ್'' ಆಗಿ ಆರಿಸಲಾಗುತ್ತದೆ. ಮಂಗಳೂರು ಮಹಾನಗರ ಪಾಲಿಕೆಯ ಪ್ರಧಾನ ಕಾರ್ಯಾಲಯವು ಲಾಲ್ ಭಾಗ್ ನಲ್ಲಿದೆ. [[ಸುರತ್ಕಲ್]] ಹಾಗೂ ಬಿಕರ್ನಕಟ್ಟೆಯಲ್ಲಿ ಪಾಲಿಕೆಯ ಸಹಕಛೇರಿಗಳಿವೆ. ಈ ನಗರದ ಮೇಯರ್ {{#property:P6}}. [[ಲೋಕ ಸಭೆ]] ಹಾಗೂ [[ವಿಧಾನ ಸಭೆ]] ಕ್ಷೇತ್ರಗಳ ಮರುವಿಂಗಡಣೆಯ ಮೊದಲು ಮಂಗಳೂರು ಲೋಕ ಸಭೆಗೆ ೨ ಸದಸ್ಯರನ್ನು ಒದಗಿಸುತ್ತಿತ್ತು. ಒಂದು ನಗರದ ದಕ್ಷಿಣ ಭಾಗದಿಂದ ಆಗಿದ್ದು ಇದು ಮಂಗಳೂರು ಲೋಕಸಭಾ ಕ್ಷೇತ್ರ ಎಂದು ಕರೆಯಲ್ಪಡುತ್ತಿತ್ತು. ಇನ್ನೊಂದು ನಗರದ ಉತ್ತರ ಭಾಗದಿಂದಾಗಿದ್ದು, ಇದು ಉಡುಪಿ ಲೋಕಸಭಾ ಕ್ಷೇತ್ರ ಎಂದು ನಾಮಂಕಿತವಾಗಿತ್ತು. ಮಂಗಳೂರು ಕರ್ನಾಟಕ ವಿಧಾನ ಸಭೆಗೆ ೩ ಸದಸ್ಯರನ್ನು ಕಳುಹಿಸುತ್ತಿತ್ತು. ಆದರೆ ಕ್ಷೇತ್ರ ಮರುವಿಂಗಡಣೆಯ ನಂತರ ಮಂಗಳೂರು ತಾಲೂಕು 'ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ' ಕೆಳಗೆ ಬರುತ್ತಿದ್ದು ಲೋಕ ಸಭೆಗೆ ಕೇವಲ ಒಬ್ಬ ಸದಸ್ಯನನ್ನು ಒದಗಿಸುತ್ತದೆ.<ref>{{cite news |url = http://www.daijiworld.com/news/news_disp.asp?n_id=35701&n_tit=M%27lore%3A+Assembly+Constituencies+Revised+%2D+Bye+Bye+Ullal%2C+Suratkal+++ |title = New Assembly constituencies |date = [[2007-07-14]] |accessdate = 2007-09-22 |publisher = Daijiworld Media Pvt Ltd Mangalore |archive-date = 2007-10-16 |archive-url = https://web.archive.org/web/20071016211122/http://daijiworld.com/news/news_disp.asp?n_id=35701&n_tit=M'lore:+Assembly+Constituencies+Revised+-+Bye+Bye+Ullal,+Suratkal+++ |url-status = dead }}</ref><ref>{{cite news |url = http://www.hindu.com/2006/05/05/stories/2006050522990400.htm |date = [[2006-05-05]] |title = Assembly constituencies proposed by Delimitation Commission |accessdate = 2007-09-22 |publisher = [[ದಿ ಹಿಂದೂ]] |archive-date = 2012-04-13 |archive-url = https://www.webcitation.org/66tS2tzYZ?url=http://www.hindu.com/2006/05/05/stories/2006050522990400.htm |url-status = dead }}</ref> [[ದಕ್ಷಿಣ ಕನ್ನಡ]] ಜಿಲ್ಲಾ ಪೋಲಿಸ್ ಮಂಗಳೂರಿನಲ್ಲಿ ಕಾನೂನು ಹಾಗೂ ನ್ಯಾಯಬದ್ಧತೆಗೆ ಜವಾಬ್ದಾರಿಯಾಗಿದೆ. ಈ ಇಲಾಖೆಯನ್ನು ''ಸೂಪರಿಂಟೆಂಡಂಟ್ ಆಫ್ ಪೋಲಿಸ್''(SP) ಅವರು ಮುನ್ನಡೆಸುತ್ತಾರೆ. ಮಂಗಳೂರು 'ಪಶ್ಚಿಮ ವ್ಯಾಪ್ತಿ ಪೋಲಿಸ್' ಇಲಾಖೆಯ ಪ್ರಧಾನ ಕಾರ್ಯಾಲಯವನ್ನೂ ಪಡೆದಿದ್ದು, ಇದು [[ಕರ್ನಾಟಕ|ಕರ್ನಾಟಕದ]] ಪಶ್ಚಿಮ ಜಿಲ್ಲೆಗಳನ್ನು ಒಳಗೊಂಡಿದೆ. == ಶಿಕ್ಷಣ ಹಾಗೂ ಕ್ರೀಡೆ == [[ಚಿತ್ರ:NIT Karnataka.jpg|200px|thumb|right|[[ಸುರತ್ಕಲ್]] ಸಮೀಪವಿರುವ 'ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ, ಕರ್ನಾಟಕ' ಸಂಸ್ಥೆಯು ಮಂಗಳೂರಿನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ ]] [[ಚಿತ್ರ:KPT Mangalore 200712.jpg|200px|thumb|right|ಮಂಗಳೂರಿನ [[ಕದ್ರಿ|ಕದ್ರಿಯಲ್ಲಿರುವ]] 'ಕರ್ನಾಟಕ ಪಾಲಿಟೆಕ್ನಿಕ್' ]] ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವು ಬಹುತೇಕ ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವು ಬಹುತೇಕ [[ಕನ್ನಡ|ಕನ್ನಡವಾಗಿದ್ದು]], ಇತರ ಸರಕಾರೇತರ ಚಲಾಯಿತ ಶಾಲೆಗಳಲ್ಲಿ ಮಾಧ್ಯಮವು [[ಆಂಗ್ಲ]] ಅಥವಾ [[ಕನ್ನಡ]] ವಾಗಿವೆ. ಇತರ ಮಾಧ್ಯಮಗಳೂ ಇವುಗಳ ಜೊತೆಗೆ ಅಸ್ತಿತ್ವದಲ್ಲಿವೆ. ಪ್ರೌಢ ಶಾಲೆಯ ನಂತರ ಕಾಲೇಜುಗಳಲ್ಲಿ ಸಾಮಾನ್ಯವಾಗಿ [[ಆಂಗ್ಲ|ಆಂಗ್ಲವು]] ಶಿಕ್ಷಣ ಮಾಧ್ಯಮವಾಗಿದೆ. ಇತ್ತೀಚೆಗೆ 'ತುಳು ಸಾಹಿತ್ಯ ಅಕಾಡೆಮಿ'ಯಿಂದ ರಚಿಸಲ್ಪಟ್ಟ ಒಂದು ಪರಿಣತರ ಸಮಿತಿಯು, [[ಕನ್ನಡ|ಕನ್ನಡವನ್ನು]] ಲಿಪಿಯಾಗಿ ಬಳಸುವ [[ತುಳು]] ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಸೇರಿಸಬೇಕೆಂದು ಸಲಹೆಯಿತ್ತರು.<ref>{{cite web |url = http://www.hinduonnet.com/2005/06/22/stories/2005062215310300.htm |title = `Use Kannada script to teach Tulu now' |date = [[2005-06-22]] |accessdate = 2008-01-31 |publisher = [[ದಿ ಹಿಂದೂ]] |archive-date = 2009-01-10 |archive-url = https://web.archive.org/web/20090110021126/http://www.hinduonnet.com/2005/06/22/stories/2005062215310300.htm |url-status = dead }}</ref> ಮಂಗಳೂರಿನಲ್ಲಿರುವ ಶಾಲಾ ಕಾಲೇಜುಗಳು ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಿಂದ ನಡೆಸಲ್ಪಡುತ್ತವೆ. ಶಾಲೆಗಳು ಕರ್ನಾಟಕ ರಾಜ್ಯ ನಿಗಮ, ಐ.ಸಿ.ಎಸ್.ಇ. ಅಥವಾ ಸಿ.ಬಿ.ಎಸ್.ಇ. ಬೋರ್ಡುಗಳ ಅಂಗಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತವೆ. ಹತ್ತು ವರ್ಷಗಳ ವಿದ್ಯಾಭ್ಯಾಸದ ನಂತರ ವಿದ್ಯಾರ್ಥಿಗಳು ಸಾಮಾನ್ಯವಾಗಿ ಪದವಿ ಪೂರ್ವ ಕಾಲೇಜುಗಳಲ್ಲಿ ಭರ್ತಿ ಹೊಂದುತ್ತಾರೆ. ಇಲ್ಲಿ ಕಲೆ, ವಾಣಿಜ್ಯ ಅಥವಾ ವಿಜ್ಞಾನ ವರ್ಗಗಳಲ್ಲಿ ಒಂದನ್ನು ಆರಿಸಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ. ೧೯೮೦ರಿಂದ ಇಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವಿಜ್ಞಾನ, ಬಿಸಿನೆಸ್ ಮಾನೇಜ್ಮೆಂಟ್ ಹಾಗೂ ಹೋಟೆಲ್ ಮಾನೇಜ್ಮೆಂಟ್ ನಂತಹ ವಿವಿಧ ಕ್ಷೇತ್ರಗಳಲ್ಲಿ ಬಹಳಷ್ಟು ವೃತ್ತಿ ಸಂಸ್ಥೆಗಳು ಆರಂಭಗೊಂಡಿವೆ. ತಮ್ಮ ಗುಣಮಟ್ಟದ ಕಾರ್ಯಕ್ರಮಗಳಿಂದಾಗಿ ಈ ಸಂಸ್ಥೆಗಳು ದೇಶದ ವಿವಿಧ ಕೋಣೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವೆ. 'ಬೇಸಲ್ ಇವಾಂಜಲಿಕಲ್ ಶಾಲೆ (೧೮೩೮) ಹಾಗೂ 'ಮಿಲಾಗ್ರೆಸ್ ಶಾಲೆ' (೧೮೪೮) ಮಂಗಳೂರಿನಲ್ಲಿ ಸ್ಥಾಪನೆಗೊಂಡ ಅತ್ಯಂತ ಹಳೆಯ ಶಾಲೆಗಳು. ೧೯೫೩ರಲ್ಲಿ ಆರಂಭಗೊಂಡ 'ಕಸ್ತೂರ್ ಬಾ ಮೆಡಿಕಲ್ ಕಾಲೇಜು' [[ಭಾರತ|ಭಾರತದ]] ಮೊದಲನೆಯ ಖಾಸಗೀ ವೈದ್ಯಕೀಯ ಕಾಲೇಜಾಗಿದೆ.<ref name="deccanmlr">{{cite news |url= http://www.deccanherald.com/content/Aug152007/district2007081519172.asp |title= Sixty and still enterprising... |accessdate= 2008-07-01 |author=Ronald Anil Fernandes, Naina J A, Bhakti V Hegde, Aabha Raveendran, Sibanthi Padmanabha K V and Sushma P Mayya |date=[[2007-08-15]] |publisher=[[Deccan Herald]]}}</ref> ''ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು'', ''ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ, ಕರ್ನಾಟಕ'',"ಶ್ರೀ ಸತ್ಯ ಸಾಯಿ ಲೋಕ ಸೇವಾ ಶಿಕ್ಷಣ ಸಂಸ್ಥೆಗಳು,ಅಳಿಕೆ'',"ಕೆನರಾ ಕಾಲೇಜು'', ''ಸಂತ ಅಲೋಶಿಯಸ್ ಕಾಲೇಜು'' ಹಾಗೂ ''ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು''ಗಳು ಇಲ್ಲಿನ ಕೆಲವು ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು. ಸಪ್ಟಂಬರ್ ೧೦, ೧೯೮೦ರಲ್ಲಿ ಸ್ಥಾಪನೆಗೊಂಡ [[ಮಂಗಳೂರು ವಿಶ್ವವಿದ್ಯಾಲಯ|ಮಂಗಳೂರು ವಿಶ್ವವಿದ್ಯಾನಿಲಯ]]ವು [[ದಕ್ಷಿಣ ಕನ್ನಡ]], [[ಉಡುಪಿ]] ಹಾಗೂ [[ಕೊಡಗು]] ಜಿಲ್ಲೆಗಳ ಉನ್ನತ ವ್ಯಾಸಂಗದ ಅಗತ್ಯಗಳನ್ನು ಪೂರೈಸುತ್ತದೆ.<ref>{{cite web |url=http://www.mangaloreuniversity.ac.in/ |title=Details of Mangalore University |publisher=[[Mangalore University]] |accessdate=2008-03-21}}</ref> [[ಕ್ರಿಕೆಟ್]] ನಗರದ ಅತ್ಯಂತ ಜನಪ್ರಿಯ ಕ್ರೀಡೆ. ಮಂಗಳಾ ಸ್ಟೇಡಿಯಮ್ [[ದಕ್ಷಿಣ ಕನ್ನಡ|ದಕ್ಷಿಣ ಕನ್ನಡದ]] ಏಕಮಾತ್ರ ಕ್ರೀಡಾಂಗಣವಾಗಿದ್ದು,<ref>{{cite news |url=http://www.hindu.com/2006/08/07/stories/2006080716740300.htm |title=Minister keen on improving sports infrastructure |date=[[2006-08-07]] |accessdate=2008-02-18 |publisher=[[ದಿ ಹಿಂದೂ]] |archive-date=2009-09-28 |archive-url=https://web.archive.org/web/20090928131927/http://www.hindu.com/2006/08/07/stories/2006080716740300.htm |url-status=dead }}</ref> ಇದು ಮಂಗಳೂರಿನಲ್ಲಿದೆ. ಇದರ ಜೊತೆಗೆ ಫುಟ್ ಬಾಲ್ ಮತ್ತು ಚೆಸ್(ಚದುರಂಗ)ಗಳೂ ಇಲ್ಲಿನ ಇತರ ಜನಪ್ರಿಯ ಕ್ರೀಡೆಗಳಾಗಿವೆ. ಮಂಗಳೂರು 'ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಕೂಟ'ದ ಕೇಂದ್ರಾಲಯವಾಗಿದ್ದು, ಇಲ್ಲಿ ೨ 'ಅಖಿಲ ಭಾರತ ಮುಕ್ತ ಚೆಸ್ ಪಂದ್ಯಾಟ'ಗಳು ನಡೆದಿವೆ.<ref>{{cite web |url=http://www.karnatakachess.com/recent.shtml |title=Recent Tournaments |accessdate=2008-07-22 |publisher=United Karnataka Chess Association}}</ref><ref>{{cite web |url=http://mangalorean.com/news.php?newsid=47176&newstype=local |title=Mangalore: All India Fide Rated Open Chess Tournament takes off |accessdate=2008-07-25 |publisher=Mangalorean.Com |archive-date=2007-12-24 |archive-url=https://web.archive.org/web/20071224141912/http://mangalorean.com/news.php?newstype=local&newsid=47176 |url-status=dead }}</ref><ref>{{cite web |url=http://mangalorean.com/news.php?newsid=81429&newstype=local |title=All India chess tourney in Mangalore from July 19 |accessdate=2008-07-25 |publisher=Mangalorean.Com |archive-date=2011-07-14 |archive-url=https://web.archive.org/web/20110714030754/http://mangalorean.com/news.php?newsid=81429&newstype=local |url-status=dead }}</ref> ಇತರ ಕ್ರೀಡೆಗಳಾದ ''ಟೆನ್ನಿಸ್'', ''ಬಿಲ್ಲಿಯರ್ಡ್ಸ್'',''ಸ್ಕ್ವಾಷ್'', ''ಬ್ಯಾಡ್ಮಿಂಟನ್'', ''ಟೇಬಲ್ ಟೆನ್ನಿಸ್'' ಹಾಗೂ ''ಗೋಲ್ಫ್''ಗಳು ಇಲ್ಲಿನ ಅನೇಕ ಕ್ಲಬ್ ಹಾಗೂ ಜಿಮ್ಖಾನಗಳಲ್ಲಿ ಆಡಲ್ಪಡುತ್ತವೆ. == ಮಾಧ್ಯಮ == [[ಚಿತ್ರ:AIR FM Tower Mangalore 0203.jpg|200px|thumb|right|[[ಕದ್ರಿ|ಕದ್ರಿಯಲ್ಲಿರುವ]] 'ಆಲ್ ಇಂಡಿಯಾ ರೇಡಿಯೋ'ದ ಪ್ರಸಾರ ಗೋಪುರ]] 'ದ ಹಿಂದು', 'ಡೆಕ್ಕನ್ ಹೆರಾಲ್ಡ್', 'ಟೈಮ್ಸ್ ಆಫ್ ಇಂಡಿಯಾ' ಹಾಗೂ 'ಇಂಡಿಯನ್ ಎಕ್ಸ್ ಪ್ರೆಸ್'ಗಳಂತಹ ಪ್ರಮುಖ ರಾಷ್ಟ್ರೀಯ 'ದ ಹಿಂದು', 'ಡೆಕ್ಕನ್ ಹೆರಾಲ್ಡ್', 'ಟೈಮ್ಸ್ ಆಫ್ ಇಂಡಿಯಾ' ಹಾಗೂ 'ಇಂಡಿಯನ್ ಎಕ್ಸ್ ಪ್ರೆಸ್'ಗಳಂತಹ ಪ್ರಮುಖ ರಾಷ್ಟ್ರೀಯ [[ಆಂಗ್ಲ]] ದೈನಿಕಗಳು ಮಂಗಳೂರಿನ ಸ್ಥಳೀಯ ಸಂಪುಟಗಳನ್ನು ಪ್ರಕಟಿಸುತ್ತವೆ. ''ಮಡಿಪು'', ''ಮೊಗವೀರ'', ''ಸಂಪರ್ಕ'' ಹಾಗೂ ''ಸಫಲ''ಗಳು ಮಂಗಳೂರಿನ ಜನಪ್ರಿಯ [[ತುಳು]] ನಿಯತಕಾಲಿಕೆಗಳು.<ref>{{cite news |url=http://www.deccanherald.com/Content/Jul192007/district2007071913749.asp |title='Madipu' literary competitions |date=[[2007-07-19]] |accessdate= 2008-01-18 |publisher=[[Deccan Herald]]}}</ref> ''ರಾಕ್ಣೊ'', ''ದಿರ್ವೆಂ'',``ಸೆವಕ್'', ``ನಮಾನ್ ಬಾಳೊಕ್ ಜೆಜು''ಇತ್ಯಾದಿ ನಗರದಿಂದ ಪ್ರಕಟವಾಗುವ ಪ್ರಸಿದ್ಧ ಕೊಂಕಣಿ ಭಾಷೆಯ ಪತ್ರಿಕೆಗಳು. [[ಬ್ಯಾರಿ]] ನಿಯತಕಾಲಿಕೆಗಳಾದ ''ಜ್ಯೋತಿ'' ಹಾಗೂ ''ಸ್ವತಂತ್ರ ಭಾರತ''ಗಳು ಕೂಡಾ ಮಂಗಳೂರಿನಿಂದ ಪ್ರಕಟಗೊಳ್ಳುತ್ತವೆ. [[ಕನ್ನಡ]] ಪತ್ರಿಕೆಗಳಲ್ಲಿ ''ಉದಯವಾಣಿ'', ವಿಜಯವಾಣಿ", ಹೊಸದಿಗಂತ",''ವಿಜಯ ಕರ್ನಾಟಕ'', ''ಪ್ರಜಾವಾಣಿ'', ''ಕನ್ನಡ ಪ್ರಭ'' ಹಾಗೂ ''ವಾರ್ತಾಭಾರತಿ''ಗಳು ಹೆಚ್ಚು ಜನಪ್ರಿಯ. ಸಂಜೆ ಪತ್ರಿಕೆಗಳಾದ ''ಕರಾವಳಿ ಅಲೆ'', ''ಮಂಗಳೂರು ಮಿತ್ರ'', ''ಸಂಜೆವಾಣಿ'' ಹಾಗೂ ''ಜಯಕಿರಣ''ಗಳು ಕೂಡಾ ನಗರದಲ್ಲಿ ಪ್ರಕಟಗೊಳ್ಳುತ್ತವೆ. [[ಕನ್ನಡ|ಕನ್ನಡದ]] ಪ್ರಪ್ರಥಮ ಸಮಾಚಾರ ಪತ್ರಿಕೆಯಾದ [[ಮಂಗಳೂರು ಸಮಾಚಾರ (ಕನ್ನಡ ಸಮಾಚಾರ)|ಮಂಗಳೂರು ಸಮಾಚಾರ]]ವು ೧೮೪೩ರಲ್ಲಿ ಮಂಗಳೂರಿನಿಂದ ಪ್ರಕಟಿಸಲ್ಪಟ್ಟಿತು.<ref>{{cite news |url=http://www.deccanherald.com/archives/jan182004/artic6.asp |title=Herr Kannada |date=[[2004-01-18]] |accessdate=2008-01-18 |publisher=[[Deccan Herald]]}}</ref> ರಾಜ್ಯ ಸರಕಾರದಿಂದ ಚಲಾಯಿತ [[ದೂರದರ್ಶನ]] ಪ್ರಸಾರವು ರಾಷ್ಟ್ರೀಯ ಹಾಗೂ ಸ್ಥಳೀಯ ವರದಿಗಳರಡನ್ನೂ ಒದಗಿಸುತ್ತದೆ. ಖಾಸಗಿ ಕೇಬಲ್ ಟಿ.ವಿ.ಯ ವಿತರಕರು ಹಲವು ಕೇಬಲ್ ಚಾನೆಲ್ ಗಳನ್ನು ಪ್ರಸಾರ ಮಾಡುತ್ತಾರೆ. ಮಂಗಳೂರು ಪ್ರಸ್ತುತವಾಗಿ 'ಕಂಡೀಷನಲ್ ಆಕ್ಸೆಸ್ ಸಿಸ್ಟಮ್' (CAS) ಕೆಳಗೆ ಬರದಿದ್ದರೂ, ವಿ೪ ಮೀಡಿಯಾವು ಮಂಗಳೂರಿನ ದೂರದರ್ಶನ ವೀಕ್ಷಕರಿಗೆ ಸಿ.ಎ.ಎಸ್ ಅನ್ನು ಭವಿಷ್ಯದಲ್ಲಿ ಒದಗಿಸುವ ಯೋಜನೆಯನ್ನು ಈಗಾಗಲೇ ಆರಂಭಿಸಿದೆ.<ref>{{cite web |url=http://www.mangalorean.com/news.php?newsid=61578&newstype=local |title=Mangalore: Channel V4 to offer Conditional Access system |accessdate=2008-01-24 |publisher=Mangalorean.Com |archive-date=2012-02-05 |archive-url=https://www.webcitation.org/query?url=http%3A%2F%2Fwww.mangalorean.com%2Fnews.php%3Fnewsid%3D61578%26newstype%3Dlocal&date=2012-02-05 |url-status=dead }}</ref> ಹೊಸದಾಗಿದ್ದರೂ 'ಡಿಶ್ ಟಿ.ವಿ' ಹಾಗೂ 'ಟಾಟಾ ಸ್ಕೈ'ಗಳ ಮೂಲಕ 'ಡೈರೆಕ್ಟ್ ಟು ಹೋಮ್'(DTH) ಸೇವೆಗಳು ಮಂಗಳೂರಿನಲ್ಲಿ ಲಭ್ಯವಿವೆ.<ref>{{cite news |url= http://www.hindu.com/2005/03/19/stories/2005031912050300.htm |title= Good response for DTH in Mangalore |date= [[2005-03-19]] |accessdate= 2008-01-21 |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ERr3XGO?url=http://www.hindu.com/2005/03/19/stories/2005031912050300.htm |url-status= dead }}</ref> 'ಆಲ್ ಇಂಡಿಯಾ ರೇಡಿಯೋ'ವು [[ಕದ್ರಿ|ಕದ್ರಿಯಲ್ಲಿ]] ಸ್ಟುಡಿಯೋವನ್ನು ಹೊಂದಿದ್ದು, ನಿಗದಿತ ಸಮಯದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ''ರೇಡಿಯೋ ಮಿರ್ಚಿ ೯೮.೩ ಎಫ್.ಎಮ್'', ''ಬಿಗ್ ೯೨.೭ ಎಫ್.ಎಮ್'',<ref>{{cite news |url=http://www.medianewsline.com/news/119/ARTICLE/1796/2007-12-05.html |title=BIG FM Launches Station in Mangalore |date=[[2007-12-05]] |accessdate=2008-07-05 |publisher=Media Newsline}}</ref> ''ಸುಪರ್ ಹಿಟ್ಸ್ ೯೩.೫ ಎಫ್.ಎಮ್'' ಹಾಗೂ ''೯೪.೩ ಸೆಂಚುರಿ ಎಫ್. ಎಮ್''<ref>{{cite web |url=http://www.hindu.com/2007/11/23/stories/2007112350640200.htm |title=It’s time to swing to hits from FM channels |author=Govind D. Belgaumkar |date=[[2007-11-23]] |accessdate=2008-07-05 |publisher=[[ದಿ ಹಿಂದೂ]] |archive-date=2012-02-05 |archive-url=https://www.webcitation.org/65EIm16Ft?url=http://www.hindu.com/2007/11/23/stories/2007112350640200.htm |url-status=dead }}</ref> ಇಲ್ಲಿನ ಖಾಸಗಿ ಎಫ್.ಎಮ್ ಚಾನೆಲ್ಲುಗಳು. ಮಂಗಳೂರು 'ತುಳು ಚಿತ್ರರಂಗ'ಕ್ಕೆ ತವರಾಗಿದೆ. ೩೧ ಸಿನೆಮಾಗಳ ಸೂಚಿಯನ್ನು ಹೊಂದಿರುವ ಇದು, ವರ್ಷಕ್ಕೆ ಸರಾಸರಿಯಾಗಿ ಒಂದು ಸಿನೆಮಾವನ್ನು ಹೊರತರುತ್ತಿತ್ತು. ಇದೀಗ ತಿಂಗಳಿಗೆ ಸರಾಸರಿಯಾಗಿ ಒಂದಕ್ಕಿಂತಲೂ ಅಧಿಕ ತುಳು ಸಿನಿಮಾಗಳನ್ನು ಹೊರತರುತ್ತಿದೆ.''ಕಡಲ ಮಗೆ'' , ''ಬಿರ್ಸೆ'' ಹಾಗೂ ''ಸುದ್ದ''ರಂಬಾ ರೂಟಿ,ಬಣ್ಣ ಬಣ್ಣದ ಬದುಕು,ರಂಗ್ ರಂಗ್ದ ದಿಬ್ಬಣ, ಸೂಂಬೆ ಇತ್ತೀಚಿಗಿನ ಕೆಲವು ಪ್ರಸಿದ್ಧ [[ತುಳು]] ಸಿನೆಮಾಗಳು. ಸಾಮಾನ್ಯವಾಗಿ ಪುರಭವನದಲ್ಲಿ ನಡೆಯುವ ತುಳು ನಾಟಕಗಳು ಕೂಡಾ ಮಂಗಳೂರಿನಲ್ಲಿ ತುಂಬಾ ಜನಪ್ರಿಯವಾಗಿವೆ. ತುಳು ಚಿತ್ರರಂಗಕ್ಕೆ ೩೫ ವರ್ಷ ತುಂಬಿದ ಸಂದರ್ಭದಲ್ಲಿ ೨೦೦೬ ರಲ್ಲಿ ಮಂಗಳೂರಿನಲ್ಲಿ [[ತುಳು]] ಫಿಲ್ಮ್ ಫೆಸ್ಟಿವಲ್ ಅನ್ನು ಆಯೋಜಿಸಲಾಗಿತ್ತು.<ref name="FF">{{cite news |url= http://www.hindu.com/2006/02/23/stories/2006022315050300.htm |title= Tulu film festival |accessdate= 2008-01-19 |date= [[2006-02-23]] |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65EItZHf1?url=http://www.hindu.com/2006/02/23/stories/2006022315050300.htm |url-status= dead }}</ref> ಮಂಗಳೂರಿನಲ್ಲಿ ಕೆಲವು [[ಕೊಂಕಣಿ]] ಸಿನೆಮಾಗಳನ್ನೂ ಚಿತ್ರೀಕರಿಸಲಾಗಿದ್ದು, ಇದು 'ಕೊಂಕಣಿ ಚಿತ್ರರಂಗ'ಕ್ಕೂ ತನ್ನ ಕೊಡುಗೆಯನ್ನು ಸಲ್ಲಿಸಿದೆ. == ಸಾರಿಗೆ == [[ಚಿತ್ರ:MangaloreNantoorCross 0172.jpg|200px|thumb|right|ನಗರದಲ್ಲಿ ನಂತೂರ್ ಕ್ರಾಸಿನ ಮೂಲಕ ಹಾದು ಹೋಗುತ್ತಿರುವ ರಾಷ್ಟ್ರೀಯ ಹೆದ್ದಾರಿ ೧೭]] [[ಚಿತ್ರ:The bhogi in red.....jpg|200px|thumb|[[ನೇತ್ರಾವತಿ]] ಸೇತುವೆಯು ಮಂಗಳೂರಿಗೆ ಪ್ರವೇಶ ದ್ವಾರದಂತಿದೆ]] ಮಂಗಳೂರಿನ ಸ್ಥಾನವು ಅದನ್ನು ಎಲ್ಲಾ ರೀತಿಯ ಸಾರಿಗೆಗಳ ಮೂಲಕವೂ ಸುಲಭವಾಗಿ ತಲುಪುವಂತೆ ಮಾಡಿದೆ. ಮಂಗಳೂರಿನ ಸಾರಿಗೆ ವ್ಯವಸ್ಥೆಯು ಖಾಸಗಿ ಬಸ್ಸುಗಳು, ಕೆ.ಎಸ್.ಆರ್.ಟಿ.ಸಿ ಬಸ್ಸುಗಳು, ರೈಲು, ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳನ್ನು ಒಳಗೊಂಡಿದೆ. ಮೂರು ಮಂಗಳೂರಿನ ಸ್ಥಾನವು ಅದನ್ನು ಎಲ್ಲಾ ರೀತಿಯ ಸಾರಿಗೆಗಳ ಮೂಲಕವೂ ಸುಲಭವಾಗಿ ತಲುಪುವಂತೆ ಮಾಡಿದೆ. ಮಂಗಳೂರಿನ ಸಾರಿಗೆ ವ್ಯವಸ್ಥೆಯು ಖಾಸಗಿ ಬಸ್ಸುಗಳು, ಕೆ.ಎಸ್.ಆರ್.ಟಿ.ಸಿ ಬಸ್ಸುಗಳು, ರೈಲು, ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳನ್ನು ಒಳಗೊಂಡಿದೆ. ಮೂರು [[ಭಾರತದ ರಾಷ್ಟ್ರೀಯ ಹೆದ್ದಾರಿಗಳ ಪಟ್ಟಿ|ರಾಷ್ಟ್ರೀಯ ಹೆದ್ದಾರಿ]]ಗಳು ಮಂಗಳೂರಿನ ಮೂಲಕ ಹಾದು ಹೋಗುತ್ತವೆ, [[ಮಹಾರಾಷ್ಟ್ರ|ಮಹಾರಾಷ್ಟ್ರದ]] ಪಣ್ವೇಲ್ ನಿಂದ [[ಕೇರಳ|ಕೇರಳದ]] ಎಡಪಲ್ಲಿಯ ಹತ್ತಿರವಿರುವ ಕೊಡುಂಗಲ್ಲೂರ್ ಜಂಕ್ಷನ್ ವರೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ ೧೭, ಮಂಗಳೂರಿನ ಮೂಲಕ ಉತ್ತರ-ದಕ್ಷಿಣ ದಿಕ್ಕಿನಲ್ಲಿ ಹಾದು ಹೋಗುತ್ತದೆ. ರಾಷ್ಟ್ರೀಯ ಹೆದ್ದಾರಿ ೪೮ ಪೂರ್ವಕ್ಕೆ [[ಬೆಂಗಳೂರು|ಬೆಂಗಳೂರಿನತ್ತ]] ಸಾಗಿದರೆ ರಾಷ್ಟ್ರೀಯ ಹೆದ್ದಾರಿ ೧೩ ಈಶಾನ್ಯವಾಗಿ ಸೋಲಾಪುರಕ್ಕೆ ಸಾಗುತ್ತದೆ.<ref>{{cite web |url=http://www.nhai.org/Doc/project-offer/Highways.pdf |title=NH wise Details of NH in respect of Stretches entrusted to NHAI |format=[[Portable Document Format|PDF]] |accessdate=2008-07-04 |publisher=[[National Highways Authority of India]] (NHAI) |archive-date=2009-02-25 |archive-url=https://web.archive.org/web/20090225142615/http://www.nhai.org/Doc/project-offer/Highways.pdf |url-status=dead }}</ref> 'ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕರಣ'ವು ನವ ಮಂಗಳೂರು ಬಂದರನ್ನು [[ಸುರತ್ಕಲ್|ಸುರತ್ಕಲ್ಲಿಗೆ]] ಹಾಗೂ [[ಬಿ.ಸಿ ರೋಡ್]] ಜಂಕ್ಷನ್ ಗೆ ಸೇರಿಸುವ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುತ್ತಿದೆ. 'ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ'ಯ ''ಬಂದರು ಜೋಡಣೆ'' ಕಾರ್ಯಕ್ರಮದ ಅಧೀನದಲ್ಲಿ ಈ ಹೆದ್ದಾರಿಗಳ ೩೭.೫ ಕಿ.ಮೀ. ವ್ಯಾಪ್ತಿಯನ್ನು ದ್ವಿಪಥದಿಂದ ಚತುರ್ಪಥಕ್ಕೆ ಅಭಿವೃದ್ಧಿಪಡಿಸಲಾಗುವುದು.<ref>{{cite news | url=http://www.thehindubusinessline.com/2005/10/07/stories/2005100700631900.htm| date= [[2005-10-07]]| title= 4-lane road project in Mangalore likely to be completed in 30&nbsp;months| accessdate= 2006-10-13| publisher = [[Business Line|The Hindu Business Line]]}}</ref> ಮಂಗಳೂರಿನ ಸಿಟಿ ಬಸ್ ಸೇವೆಯನ್ನು ನಗರದ ಬಸ್ ಮಾಲೀಕರು ನಡೆಸುತ್ತಿದ್ದು, ಇದು ನಗರದ ಸರಹದ್ದಿನಲ್ಲಿ ಹಾಗೂ ನಗರದ ಹೊರಗೆಯೂ ಸೇವೆಯನ್ನು ಒದಗಿಸುತ್ತದೆ. ಎರಡು ರೀತಿಯ ಪ್ರತ್ಯೇಕ ಬಸ್ ಪಥಗಳಿದ್ದು, ಸಿಟಿ ಬಸ್ಸುಗಳು ನಗರದಲ್ಲೇ ತಿರುಗಾಡಿದರೆ ಅಂತರ್ ನಗರ ಪಥಗಳಲ್ಲಿ ಸರ್ವಿಸ್ ಹಾಗೂ ವೇಗದೂತ ಬಸ್ಸುಗಳು ಓಡಾಡುತ್ತವೆ. [[ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ|ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು]] ಮಂಗಳೂರಿನಿಂದ ರಾಜ್ಯದ ಇತರ ಭಾಗಗಳಿಗೆ ದೀರ್ಘಾವದಿ ಪ್ರಯಾಣದ ಬಸ್ಸುಗಳನ್ನು ನಡೆಸುತ್ತದೆ.<ref>{{cite web |url=http://ksrtc.in/ksrtc-fecility.htm |title=Profile of KSRTC |accessdate=2008-07-04 |publisher=[[Karnataka State Road Transport Corporation]] (KSRTC) |archive-date=2008-07-03 |archive-url=https://web.archive.org/web/20080703125154/http://ksrtc.in/ksrtc-fecility.htm |url-status=dead }}</ref> ''ದಕ್ಷಿಣ ಕನ್ನಡ ಬಸ್ ಓಪರೇಟರ್ಸ್ ಅಸೋಸಿಯೇಶನ್'' ಹಾಗೂ ''ಕೆನರಾ ಬಸ್ ಓಪರೇಟರ್ಸ್ ಅಸೋಸಿಯೇಶನ್''ಗಳು ಮಂಗಳೂರಿನಿಂದ ಬಸ್ ಸೇವೆಯನ್ನು ನಡೆಸುವ ಇತರ ಪ್ರಮುಖ ಸಂಸ್ಥೆಗಳು.<ref>{{cite news |url= http://www.hindu.com/2006/03/06/stories/2006030616460300.htm |title= Transport operators in district vie for routes |date= [[2006-03-06]] |accessdate= 2008-06-16 |publisher= [[ದಿ ಹಿಂದೂ]] |archive-date= 2011-06-29 |archive-url= https://web.archive.org/web/20110629051245/http://www.hindu.com/2006/03/06/stories/2006030616460300.htm |url-status= dead }}</ref> ಈ ಬಸ್ಸುಗಳು ಸಾಮಾನ್ಯವಾಗಿ ಮಂಗಳೂರು ಬಸ್ ನಿಲ್ದಾಣದಿಂದ ಓಡಾಡುತ್ತವೆ. ಬಿಳಿ ಬಣ್ಣದ ಟ್ಯಾಕ್ಸಿಗಳು ಕೂಡಾ ನಗರದ ಬಹುತೇಕ ಭಾಗಗಳನ್ನು ಪಯಣಿಸುತ್ತವೆ. ಆಟೋ ರಿಕ್ಷಾಗಳು ಇನ್ನೊಂದು ರೀತಿಯ ಸ್ಥಳೀಯ ಸಾರಿಗೆಯಾಗಿದೆ. ರೈಲು ಸಂಪರ್ಕವು ೧೯೦೭ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಗೊಂಡಿತು. ಮಂಗಳೂರು [[ಭಾರತ|ಭಾರತದ]] ಅತ್ಯಂತ ದೀರ್ಘ ರೈಲು ಪಥದ ಆರಂಭ ಸ್ಥಳವೂ ಆಗಿತ್ತು. ನಗರವು ಎರಡು ರೈಲು ನಿಲ್ದಾಣಗಳನ್ನು ಹೊಂದಿದೆ - ಮಂಗಳೂರು ಸೆಂಟ್ರಲ್(ಹಂಪನ್ ಕಟ್ಟೆ) ಹಾಗೂ ಮಂಗಳೂರು ಜಂಕ್ಷನ್(ಕಂಕನಾಡಿ).<ref>{{cite news |url=http://www.hindu.com/2007/11/08/stories/2007110854800400.htm |title=Name changed |date=[[2007-11-08]] |accessdate=2008-07-05 |publisher=[[ದಿ ಹಿಂದೂ]] |archive-date=2007-11-10 |archive-url=https://web.archive.org/web/20071110225303/http://www.hindu.com/2007/11/08/stories/2007110854800400.htm |url-status=dead }}</ref> [[ಪಶ್ಚಿಮ ಘಟ್ಟ|ಪಶ್ಚಿಮ ಘಟ್ಟಗಳ]] ಮೂಲಕ ನಿರ್ಮಿಸಿರುವ ''ಮೀಟರ್ ಗೇಜ್'' ರೈಲ್ವೆ ಹಳಿಯು ಮಂಗಳೂರನ್ನು [[ಹಾಸನ|ಹಾಸನದೊಂದಿಗೆ]] ಜೋಡಿಸುತ್ತದೆ. ಮಂಗಳೂರನ್ನು [[ಬೆಂಗಳೂರು|ಬೆಂಗಳೂರಿಗೆ]] ಜೋಡಿಸುವ ''ಬ್ರೋಡ್ ಗೇಜ್'' ರೈಲ್ವೆ ಹಳಿಯು ೨೦೦೬ರ ಮೇಯಲ್ಲಿ ಸರಕು ಸಾಗಣೆಗೆ ತೆರಯಲ್ಪಟ್ಟಿತು.<ref>{{cite news| url = http://www.thehindubusinessline.com/2006/05/06/stories/2006050601880700.htm| date = [[2006-05-06]] |title = Mangalore -Hassan rail line open for freight traffic| accessdate = 2006-10-13| publisher = [[Business Line|The Hindu Business Line]]}}</ref> ಮಂಗಳೂರು [[ದಕ್ಷಿಣ ರೈಲ್ವೆ|ದಕ್ಷಿಣ ರೈಲ್ವೆಯ]] ಮೂಲಕ [[ಚೆನ್ನೈ|ಚೆನ್ನೈಗೂ]], [[ಕೊಂಕಣ್ ರೈಲ್ವೆ|ಕೊಂಕಣ್ ರೈಲ್ವೆಯ]] ಮೂಲಕ [[ಮುಂಬಯಿ|ಮುಂಬಯಿಗೂ]] ಸಂಪರ್ಕವನ್ನು ಹೊಂದಿದೆ.<ref>{{cite web |url= http://www.konkanrailway.com/website/ehtm/intro1.pdf |title= The Beginning |format= [[Portable Document Format|PDF]] |accessdate= 2008-04-16 |publisher= [[Konkan Railway|Konkan Railway Corporation Limited]] }}{{Dead link|date=ಸೆಪ್ಟೆಂಬರ್ 2021 |bot=InternetArchiveBot |fix-attempted=yes }}</ref> [[ಚಿತ್ರ:Mangalore Harbour entrance 0452.jpg|thumb|200px|right|ನವ ಮಂಗಳೂರು ಬಂದರಿನ ಸಮುದ್ರ ದ್ವಾರ. ನವ ಮಂಗಳೂರು ಬಂದರು [[ಭಾರತ|ಭಾರತದ]] ೯ನೇ ಅತಿ ದೊಡ್ಡ ಸರಕು ನಿರ್ವಹಣಾ ಬಂದರಾಗಿದೆ.]] 'ಮಂಗಳೂರು ರೇವು' ನೌಕಾಯಾನ ಹಾಗೂ ಸರಕು ಸಂಗ್ರಹಣೆಯಲ್ಲಿ ತೊಡಗಿದ್ದು, 'ನವ ಮಂಗಳೂರು ಬಂದರು' ಶುಷ್ಕ, ಸಗಟು ಹಾಗೂ ದ್ರವರೂಪದ ಸರಕುಗಳನ್ನು ನಿರ್ವಹಿಸುತ್ತದೆ. 'ಪೆಟ್ರೋಲಿಯಂ ಆಯಿಲ್ ಲುಬ್ರಿಕೆಂಟ್ಸ್', 'ಕಚ್ಚಾ ಉತ್ಪನ್ನಗಳು' ಹಾಗೂ 'ಎಲ್.ಪಿ.ಜಿ ಧಾರಕ'ಗಳನ್ನು ನಿರ್ವಹಿಸಲು ಕೂಡಾ ನವ ಮಂಗಳೂರು ಬಂದರು ಸುವ್ಯವಸ್ಥಿತವಾಗಿದೆ. ಇದು 'ಮಂಗಳೂರು ರೇವು' ನೌಕಾಯಾನ ಹಾಗೂ ಸರಕು ಸಂಗ್ರಹಣೆಯಲ್ಲಿ ತೊಡಗಿದ್ದು, 'ನವ ಮಂಗಳೂರು ಬಂದರು' ಶುಷ್ಕ, ಸಗಟು ಹಾಗೂ ದ್ರವರೂಪದ ಸರಕುಗಳನ್ನು ನಿರ್ವಹಿಸುತ್ತದೆ. 'ಪೆಟ್ರೋಲಿಯಂ ಆಯಿಲ್ ಲುಬ್ರಿಕೆಂಟ್ಸ್', 'ಕಚ್ಚಾ ಉತ್ಪನ್ನಗಳು' ಹಾಗೂ 'ಎಲ್.ಪಿ.ಜಿ ಧಾರಕ'ಗಳನ್ನು ನಿರ್ವಹಿಸಲು ಕೂಡಾ ನವ ಮಂಗಳೂರು ಬಂದರು ಸುವ್ಯವಸ್ಥಿತವಾಗಿದೆ. ಇದು [[ತಟ ರಕ್ಷಣಾ ಪಡೆ|ತಟ ರಕ್ಷಣಾ ಪಡೆಯ]] ನೆಲೆಯೂ ಆಗಿದೆ. ಈ ಕೃತಕ ಬಂದರು ಸರಕು ನಿರ್ವಹಣೆಯಲ್ಲಿ [[ಭಾರತ|ಭಾರತದ]] ೯ನೇ ಅತಿ ದೊಡ್ಡ ರೇವಾಗಿದ್ದು, [[ಕರ್ನಾಟಕ|ಕರ್ನಾಟಕದ]] ಏಕಮಾತ್ರ ಬೃಹತ್ ಬಂದರಾಗಿದೆ.<ref>{{cite web| url = http://www.newmangalore-port.com/default.asp?channelid=2759&city=PORT | title=New Mangalore Port Trust (NMPT) |publisher=[[New Mangalore Port]] | accessdate=2006-10-13}}</ref> [[ಬಜ್ಪೆ]] ಸಮೀಪದಲ್ಲಿರುವ [[ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ|ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು]] ನಗರ ಕೇಂದ್ರದಿಂದ ಈಶಾನ್ಯಕ್ಕೆ ೨೦ ಕಿ.ಮೀ. ದೂರದಲ್ಲಿದೆ. ಇದು ಅಂತರಾಷ್ಟ್ರೀಯ ವಿಮಾನಗಳನ್ನು ನಡೆಸುವ [[ಕರ್ನಾಟಕ|ಕರ್ನಾಟಕದ]] ಎರಡನೇ ವಿಮಾನ ನಿಲ್ದಾಣವಾಗಿದೆ. ದಿನಕ್ಕೆ ಸರಾಸರಿ ೨೦ಕ್ಕಿಂತಲೂ ಹೆಚ್ಚು ವಿಮಾನಗಳು ವಾರಕ್ಕೆ ೭,೪೯೪ ಕ್ಕಿಂತಲೂ ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ಯುತ್ತವೆ.<ref>{{cite news |url= http://www.thehindubusinessline.com/2006/10/04/stories/2006100403880900.htm |title=Intl services begin at Mangalore airport |date=[[2006-10-04]] |accessdate= 2008-02-21 |publisher= [[Business Line|The Hindu Business Line]]}}</ref> == ಸೇವಾ ಸೌಲಭ್ಯಗಳು == [[ಚಿತ್ರ:Kadripark043.jpg|200px|thumb|right|ಮಂಗಳೂರಿನಲ್ಲಿರುವ [[ಕದ್ರಿ]] ಉದ್ಯಾನವನ]] ಮಂಗಳೂರಿನಲ್ಲಿ ವಿದ್ಯುಚ್ಛಕ್ತಿ ಸೌಲಭ್ಯವನ್ನು ''ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ'' ನಿಯಂತ್ರಿಸುತ್ತಿದ್ದು, ''ಮಂಗಳೂರು ವಿದ್ಯುತ್ ಸರಬರಾಜು ಕಂಪನಿ''ಯು ಇದರ ವಿತರಣೆಯ ಕಾರ್ಯವನ್ನು ನಿರ್ವಹಿಸುತ್ತದೆ.<ref>{{cite web |url=http://www.kptcl.com/kptclaboutus.htm |title=About Us |accessdate=2008-07-03 |publisher=[[Karnataka Power Transmission Corporation Limited]] (KPTCL) |archive-date=2008-06-19 |archive-url=https://web.archive.org/web/20080619235520/http://www.kptcl.com/kptclaboutus.htm |url-status=dead }}</ref><ref>{{cite web |url=http://www.mesco.in/aboutus/index.asp |title=About Us |accessdate=2008-04-03 |publisher=[[Mangalore Electricity Supply Company]] (MESCOM)}}</ref> ಬೇಸಿಗೆಯಲ್ಲಿ ಅತಿಯಾದ ವಿದ್ಯುತ್ ಬೇಡಿಕೆಯಿಂದಾಗಿ ನಿಗದಿತ ಹಾಗೂ ಅನಿಗದಿತ ವಿದ್ಯುತ್ ವ್ಯತ್ಯಯಗಳು ಮಂಗಳೂರಿನಲ್ಲಿ ಸಾಮನ್ಯವಾಗಿದೆ.<ref>{{cite news |url=http://www.hinduonnet.com/businessline/2003/02/05/stories/2003020500611700.htm |title=Unscheduled load-shedding may be inevitable: Mescom |date=[[2003-02-05]] |accessdate=2008-07-03 |publisher=[[Business Line|The Hindu Business Line]] |archive-date=2009-01-10 |archive-url=https://web.archive.org/web/20090110230243/http://www.hinduonnet.com/businessline/2003/02/05/stories/2003020500611700.htm |url-status=dead }}</ref> ಪ್ರಮುಖ ಉದ್ಯಮಗಳಾದ 'ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್' ಹಾಗೂ 'ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್' ತಮ್ಮದೇ ಆದ ಸ್ವಂತ ವಿದ್ಯುತ್ ಸ್ಥಾವರಗಳನ್ನು ಹೊಂದಿವೆ.<ref>{{cite web |url=http://www.mrpl.co.in/downloads/sep06_06_pmc.pdf |format=[[Portable Document Format|PDF]] |title=Mangalore Refinery and Petrochemicals Ltd. (A Subsidiary of Oil and Natural gas Corporation Ltd.) |accessdate=2008-07-03 |publisher=[[MRPL|Mangalore Refinery and Petrochemicals (MRPL)]] |archive-date=2008-10-03 |archive-url=https://web.archive.org/web/20081003062750/http://www.mrpl.co.in/downloads/sep06_06_pmc.pdf |url-status=dead }}</ref><ref>{{cite web |url=http://www.mangalorechemicals.com/operations_Infrastructure.asp |title=Infrastructure |accessdate=2008-07-03 |publisher=[[Mangalore Chemicals & Fertilizers]] (MCF)}}</ref> ಮಂಗಳೂರು ಮಹಾನಗರ ಪಾಲಿಕೆಯು ನಗರಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುತ್ತದೆ. ಮಂಗಳೂರಿನ ಸಮೀಪದ [[ತುಂಬೆ|ತುಂಬೆಯಲ್ಲಿ]] [[ನೇತ್ರಾವತಿ]] ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಅಣೆಕಟ್ಟೆಯಿಂದ ನಗರದ ನೀರಿನ ಬೇಡಿಕೆಯನ್ನು ಪೂರೈಸಲಾಗುತ್ತದೆ.<ref>{{cite news |url=http://www.thehindubusinessline.com/2005/04/21/stories/2005042101271900.htm |title=No funds crunch to tackle water scarcity in Dakshina Kannada |date=[[2005-04-21]] |accessdate=2008-04-05 |publisher=[[Business Line|The Hindu Business Line]]}}</ref><ref>{{cite journal |url=http://www.duraline.in/newsletter/Q4%202004%20Newsletter.pdf |pages=1 |issue=October – December 2004 |title=Karnataka Coastal Project |accessdate=2008-07-27 |publisher=Duraline Pipes Learning Centre |archive-date=2006-01-12 |archive-url=https://web.archive.org/web/20060112065425/http://www.duraline.in/newsletter/Q4%202004%20Newsletter.pdf |url-status=dead }}</ref> ಮಂಗಳೂರಿನಲ್ಲಿ ಸುರಕ್ಷಿತ ನೀರು ಸರಬರಾಜು ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಹಾಗೂ ಸರಕು ವಿತರಣಾ ವ್ಯವಸ್ಥೆಯಲ್ಲಿರುವ ಸೋರಿಕೆ ಹಾಗೂ ಹಾನಿಗಳನ್ನು ಕಡಿಮೆ ಮಾಡಲು ''ಕರ್ನಾಟಕ ಅರ್ಬನ್ ಡೆವಲಪ್ಮೆಂಟ್ ಆಂಡ್ ಕೋಸ್ಟಲ್ ಎನ್ವೈರ್ನ್ಮೆಂಟ್ ಮ್ಯಾನೇಜ್ಮೆಂಟ್ ಪ್ರೊಜೆಕ್ಟ್'' ಗುರಿನಿರತವಾಗಿದೆ. 'ಪಿಲಿಕುಳ ನಿಸರ್ಗಧಾಮ',<ref>{{cite web |url=http://www.pilikula.com/index.php?slno=90&pg=1 |title=About Place |accessdate=2008-07-03 |publisher=[[Pilikula Nisargadhama]] |archive-date=2008-06-13 |archive-url=https://web.archive.org/web/20080613164732/http://www.pilikula.com/index.php?slno=90&pg=1 |url-status=dead }}</ref> ಕದ್ರಿಯಲ್ಲಿರುವ 'ಕದ್ರಿ ಉದ್ಯಾನವನ', 'ಟ್ಯಾಗೋರ್ ಪಾರ್ಕ್', ಗಾಂಧಿನಗರದಲ್ಲಿರುವ 'ಗಾಂಧಿ ಪಾರ್ಕ್',<ref>{{cite news |url =http://timesofindia.indiatimes.com/articleshow/170491.cms |title=Gandhi Nagar park gets a new lease of life |date=[[2003-09-07]] |accessdate=2008-03-26 |publisher=[[ದಿ ಟೈಮ್ಸ್ ಆಫ್‌ ಇಂಡಿಯಾ]]}}</ref> ನೆಹರು ಮೈದಾನದ ಸಮೀಪವಿರುವ 'ಕಾರ್ಪೋರೇಷನ್ ಬ್ಯಾಂಕ್ ಪಾರ್ಕ್' ಮಂಗಳೂರಿನಲ್ಲಿರುವ ಪ್ರಮುಖ ಉದ್ಯಾನವನಗಳು. == ನಗರದ ಸುತ್ತ ಮುತ್ತ == ಮಂಗಳೂರು ನಗರದ ಸುತ್ತ ಮುತ್ತ ಅನೇಕ ಸುಂದರ ಪ್ರೇಕ್ಷಣೀಯ ಸ್ಥಳಗಳಿವೆ. * '''ಮಂಗಳಾದೇವಿ ದೇವಾಲಯ''': ನಗರದ ಹೃದಯ ಭಾಗದಲ್ಲಿರುವ ಶ್ರೀ ಮಂಗಳಾದೇವಿ ದೇಗುಲವು ಮಂಗಳೂರಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಮಂಗಳೂರಿಗೆ ಆ ಹೆಸರು ಬರಲು ಕಾರಣವೇ ಮಂಗಳಾದೇವಿಯ ದೇವಸ್ಥಾನ ಎಂಬ ನಂಬಿಕೆಯೂ ಇದೆ. * '''ಕದ್ರಿ ದೇವಸ್ಥಾನ''': ನಗರದ ಮಧ್ಯ ಭಾಗದಿಂದ ಸುಮಾರು ೫ ಕಿ.ಮೀ. ದೂರದಲ್ಲಿದೆ ಮತ್ತೊಂದು ಇತಿಹಾಸ ಪ್ರಸಿದ್ಧ ದೇವಸ್ಥಾನ, ಅದುವೇ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ. ಇಲ್ಲಿನ ಗೋಮುಖದಿಂದ ಸದಾಕಾಲವೂ ನೀರು ಹರಿದು ಬರುತ್ತಿರುತ್ತದೆ. ಈ ನೀರಿಗೆ ಔಷಧೀಯ ಗುಣವಿರುವುದಾಗಿ ನಂಬಿಕೆಯಿದೆ. ಅಲ್ಲದೇ ಇಲ್ಲಿ "ಪಾಂಡವ ಗುಹೆ" ಎಂದು ಕರೆಯಲ್ಪಡುವ ಗುಹೆಯೊಂದಿದ್ದು ಮಹಾಭಾರತದ ಕಾಲದಲ್ಲಿ ಪಾಂಡವರು ಇಲ್ಲಿ ಕೆಲವು ಕಾಲ ನೆಲೆಸಿದ್ದರು ಎಂಬ ಪ್ರತೀತಿಯೂ ಇದೆ. ದೇವಾಲಯದ ಆವರಣದಲ್ಲಿರುವ [[ಕಲ್ಯಾಣಿ|ಕಲ್ಯಾಣಿಯು]] ದೇವಾಲಯದ ಮಟ್ಟಕಿಂತಲೂ ಎತ್ತರದಲ್ಲಿರುವುದು ಈ ದೇವಾಲಯದ ಮತ್ತೊಂದು ವಿಶೇಷವಾಗಿದೆ. * '''ಸಂತ ಅಲೋಶಿಯಸ್ ಚರ್ಚ್ ಮತ್ತು ಕಾಲೇಜು''': ಸಂತ ಅಲೋಶಿಯಸ್ ಚರ್ಚ್ ಮಂಗಳೂರಿನ ಹಳೆಯ ಹಾಗೂ ಸುಂದರ ಚರ್ಚಗಳಲ್ಲೊಂದು. ಚರ್ಚ್ ನ ಒಳ ಗೋಡೆ ಮತ್ತು ಮೇಲ್ಛಾವಣಿಯ ಮೇಲೆ ಬಿಡಿಸಲಾಗಿರುವ ವರ್ಣಚಿತ್ರಗಳು ಅತ್ಯಾಕರ್ಷಕವಾಗಿದ್ದು ಈ ಚರ್ಚನ್ನು ಇನ್ನಷ್ಟು ಜನಪ್ರಿಯಗೊಳಿಸಿವೆ. ಇದಕ್ಕೆ ಹೊಣ್ದಿಕೊಂಡೇ ಇರುವ ಸಂತ ಅಲೋಶಿಯಸ್ ಕಾಲೇಜು ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲೊಂದು.ಇಟಲಿಯ ಕಲಾವಿದರು ಸ್ರೃಷ್ಟ್ಸಿಸಿದ ಈ ಕಲಾ ಚಿತ್ರಗಳು ಏಸುಕ್ರಿಸ್ತನ ಜೀವನ ಕಾಲದ ಪ್ರಮುಖ ಘಟನೆಗಳನ್ನು ಬಿಂಬಿಸುತ್ತವೆ. * '''ನವ ಮಂಗಳೂರು ಬಂದರು''':ಮಂಗಳೂರು ಕರ್ನಾಟಕದ ಪ್ರಮುಖ ಬಂದರು (ರೇವು) ಪಟ್ಟಣ. ೧೯೭೫ ರಲ್ಲಿ ಉದ್ಘಾಟನೆಗೊಂಡ ಈ ಬಂದರು ಇಂದು ಪ್ರಮುಖ ಆಮದು-ರಫ್ತು ಕೇಂದ್ರವಾಗಿ ರೂಪುಗೊಂಡಿದೆ. ದೇಶದ ೯ ನೇ ದೊಡ್ಡ ಬಂದರು ಎಂದೆನಿಸಿಕೊಂಡಿದೆ. ಕಚ್ಚಾ ತೈಲ, ನೈಸರ್ಗಿಕ ಅನಿಲ (LPG), ಅಡಿಗೆ ಎಣ್ಣೆ, ಮರ, ಕಬ್ಬಿಣದ ಅದಿರು, ಗ್ರಾನೈಟ್ ಕಲ್ಲುಗಳು ಇಲ್ಲಿಂದ ಆಮದು-ರಫ್ತುಗೊಳ್ಳೂವ ಪ್ರಮುಖ ಸರಕುಗಳು. ಪ್ರತಿದಿನವೂ ಹಲವಾರು ಹಡಗುಗಳು ಈ ಬಂದರಿಗೆ ಬರುತ್ತವೆ. ಹಾಗಾಗಿ ಮಂಗಳೂರಿನ ನೋಡಲೇ ಬೇಕಾದ ಸ್ಥಳಗಳಲ್ಲಿ ಇದೂ ಕೂಡಾ ಒಂದಾಗಿ ಮಾರ್ಪಟ್ಟಿದೆ. * '''ಉಳ್ಳಾಲ ಸಯ್ಯದ್ ಮದನಿ ದರ್ಗಾ ಶರೀಫ್''':ನಗರ ಮಧ್ಯದಿಂದ ೧೫ ಕಿ.ಮೀ ದೂರದಲ್ಲಿರುವ ಸಯ್ಯಿದ್ ಮದನಿ ದರ್ಗಾ ಶರೀಫ್ ದಕ್ಷಿಣ ಭಾರತದಲ್ಲೇ ಪ್ರಮುಖ ಮುಸ್ಲಿಂ ತೀರ್ಥಕೇಂದ್ರ. ಪ್ರಮುಖ ಸೂಫಿ ಸಂತರೂ ಪವಾಡಪುರುಷರೂ ಆದ ಸಯ್ಯಿದ್ ಮದನಿ (ರ) ರ ಮಖ್ಬರ ಇಲ್ಲಿದೆ. ಐದು ವರ್ಷಕ್ಕೊಮ್ಮೆ ಸಾವಿರಾರು ಜನರು ಬಂದು ಸೇರುವ ಉರೂಸ್ ಮುಬಾರಕ್ ಇಲ್ಲಿ ನಡೆಯುತ್ತದೆ. * '''ಉಳ್ಳಾಲ ಸಮುದ್ರ ತೀರ''':ಮಂಗಳೂರಿನಿಂದ ಅನತಿ ದೂರದಲ್ಲಿರುವ ಉಳ್ಳಾಲ ತನ್ನ ಮನೋಹರ ಸಮುದ್ರ ತೀರದಿಂದಾಗಿ ಹೆಸರುವಾಸಿಯಾಗಿದೆ. ಸೋಮೇಶ್ವರ ಕಡಲ ತೀರವು [[ಉಲ್ಲಾಳ]] ದ ಸಮೀಪವೇ ಇದೆ. ಸೋಮೇಶ್ವರ ಎಂದು ಇಲ್ಲಿಗೆ ಹೆಸರು ಬಂದಿರುವುದು ಇಲ್ಲಿರುವ ಸೋಮೇಶ್ವರ ದೇವಸ್ಥಾನದಿಂದ. ಈ ದೇವಸ್ಥಾನದ ಆವರಣದಲ್ಲಿ ದಕ್ಷಿಣ ಕನ್ನಡ ಪ್ರದೇಶದ ಸೃಷ್ಟಿಕರ್ತರೆಂದು ನಂಬಲಾಗುವ ಪರಶುರಾಮ ಮುನಿಯ ಮೂರ್ತಿಯಿದೆ. ಬೃಹತ್ ಬಂಡೆಗಳನ್ನು ಹೊಂದಿರುವ ಈ ತೀರ ಚಲನಚಿತ್ರ ನಿರ್ಮಾಪಕ, ನಿರ್ದೇಶಕರಿಗೆ ಪ್ರಿಯವಾದ ಜಾಗವೂ ಹೌದು. ಹಲವಾರು ಕನ್ನಡ ಚಿತ್ರಗಳ ಚಿತ್ರೀಕರಣ ಈ ಕಡಲ ಕಿನಾರೆಯಲ್ಲಿ ನಡೆದಿದೆ. ಇದಲ್ಲದೇ ಮಂಗಳೂರಿನ ಇತರ ಪ್ರಮುಖ ಸಮುದ್ರ ತೀರ (ಬೀಚ್) ಗಳು - ತಣ್ಣೀರು ಬಾವಿ ಮತ್ತು ಪಣಂಬೂರು. *'''ಝೀನತ್ ಬಕ್ಷ್ ಜುಮಾ ಮಸ್ಜಿದ್''':ಸಯ್ಯಿದ್ ಮಾಲಿಕ್ ದೀನಾರ್(ರ) ರ ನೇತೃತ್ವದಲ್ಲಿ ಭಾರತದಲ್ಲಿ ನಿರ್ಮಾಣವಾದ ಪ್ರಥಮ ಮಸೀದಿಗಳಲ್ಲೊಂದಾದ ಝೀನತ್ ಬಕ್ಷ್ ಮಸ್ಜಿದ್ ನಗರದ ಬಂದರಿನಲ್ಲಿ ಭವ್ಯವಾಗಿ ತಲೆಯೆತ್ತಿ ನಿಂತಿದೆ. ಟಿಪ್ಪುಸುಲ್ತಾನರ ಆಡಳಿತದಲ್ಲಿ ಇದರ ಪುನರ್ನಿರ್ಮಾಣವಾಯಿತು. ಸಯ್ಯಿದ್ ಜಲಾಲ್ ಮೌಲಾ ವಲಿಯುಲ್ಲಾಹಿ ರವರ ದರ್ಗಾ ಇಲ್ಲಿದೆ. ಪುರಾತನ ವಾಸ್ತು ಶಿಲ್ಪಶೈಲಿಯಲ್ಲಿ ನಿರ್ಮಾಣವಾದ ಈ ಮಸೀದಿ ಜನಮನ ಸೆಳೆದಿದೆ. ಏಳನೇ ಶತಮಾನದಲ್ಲಿ ಇದರ ನಿರ್ಮಾಣವಾಗಿದೆ. ನೂರಾರು ಜನರು ಇಲ್ಲಿಗೆ ದಿನಂಪ್ರತಿ ಸಂದರ್ಶನಾರ್ಥ ಭೇಟಿಕೊಡುತ್ತಿದ್ದಾರೆ. * '''ಗೋಕರ್ಣನಾಥೇಶ್ವರ ದೇವಾಲಯ''': ನಗರದ ಮಧ್ಯಭಾಗದಿಂದ ಕೇವಲ ೨ ಕಿ.ಮೀ. ದೂರದಲ್ಲಿರುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯ ಈಗ್ಗೆ ಕೆಲವು ವರ್ಷಗಳ ಹಿಂದೆಯಷ್ಟೇ ನಿರ್ಮಾಣಗೊಂಡಿರುವ ದೇವಾಲಯ. * '''[[ಸುರತ್ಕಲ್]] ದೀಪಸ್ಥಂಭ''' == ಸುಲ್ತಾನ್ ಬತ್ತೇರಿ == [[ಸುಲ್ತಾನ್ ಬತ್ತೇರಿ, ಮಂಗಳೂರು|ಸುಲ್ತಾನ್ ಬತ್ತೇರಿ]] ಒಂದು ಸುಂದರವಾದ ಪ್ರವಾಸಿ ತಾಣ. ಇಲ್ಲಿ ಒಂದು ಐತಿಹಾಸಿಕ ವೀಕ್ಷಣಾ ಗೋಪುರ ಇದೆ. ಟಿಪ್ಪು ಇದನ್ನು ಬ್ರಿಟೀಷರ ಯುದ್ಧ ಹಡಗುಗಳು ಆಗಮಿಸುವುದನ್ನು ವೀಕ್ಷಿಸಲು ನಿರ್ಮಿಸಿರುತ್ತಾನೆ<ref>https://www.nativeplanet.com/mangalore/attractions/sultan-battery/#overview</ref>. ಇಲ್ಲಿಂದ ಬೋಟ್ ಮುಖಾಂತರ ತನೀರು ಬಾವಿ ಬೀಚ್ ಗೆ ತೆರಳಬಹುದು. <br /> == ಸೋಮೇಶ್ವರ ದೇವಾಲಯ == <mapframe latitude="12.795941" longitude="74.847965" zoom="14" width="216" height="237" align="right"> { "type": "FeatureCollection", "features": [ { "type": "Feature", "properties": {}, "geometry": { "type": "Point", "coordinates": [ 74.8480708, 12.7957619 ] } }, , { "type": "Feature", "properties": {}, "geometry": { "type": "Polygon", "coordinates": [ [ [ 74.67132568359376, 12.605495764872146 ], [ 74.67132568359376, 12.983147716796578 ], [ 75.08605957031251, 12.983147716796578 ], [ 75.08605957031251, 12.605495764872146 ], [ 74.67132568359376, 12.605495764872146 ] ] ] } } ] } </mapframe>[https://goo.gl/maps/zaE1LBrQR1wSNZmSA ಸೋಮೇಶ್ವರ ದೇವಾಲಯ]ವು ಅರಬೀ ಸಮುದ್ರ ತೀರದಲ್ಲಿ ,ಮಂಗಳೂರಿನಿಂದ ೧೩ ಕಿ.ಮೀ. ದೂರದಲ್ಲಿ ಇದೆ. ಇದೊಂದು ಶಿವನ ದೇವಾಲಯವಾಗಿರುವುದರಿಂದ ''ರುದ್ರ ಕ್ಷೇತ್ರ'' ಎಂದು ಪ್ರಸಿದ್ದವಾಗಿದೆ. ಇದು ''ಪಿಂಡ ಪ್ರದಾನ'' ಮಾಡುವ ‍ತೀರ್ಥ ಕ್ಷೇತ್ರವಾಗಿದೆ. == ಪಿಲಿಕುಳ ನಿಸರ್ಗದಾಮ == ’ಪಿಲಿಕುಲ’ ತುಳುವಿನಲ್ಲಿ ಪಿಲಿ ಎಂದರೆ "ಹುಲಿ", ಕುಳ ಎಂದರೆ "ಕೊಳ". ಹಿಂದೆ ಆ ಪ್ರದೇಶದಲ್ಲಿ ಹುಲಿಗಳು ಇದ್ದವು ಹುಲಿಗಳು ಅವು ಅಲ್ಲಿ ಇದ್ದ ಕೊಳಕ್ಕೆ ಬಂದು ದಣಿವನ್ನು ನಿವಾರಿಸಿಕೊಳ್ಳುತ್ತಿದ್ದವು. ಹೀಗಾಗಿ "ಪಿಲಿಕುಳ" ಹೆಸರು ಬಂದಿದೆ.ಡಾ.ಕೋಟ ಶಿವರಾಮ ಕಾರಂತ ನಿಸರ್ಗಧಾಮವು ಮೂಡುಶೆಡ್ಡೆಯಿಂದ ೩ ಕಿ.ಮೀ ಹಾಗು ಮಂಗಳೂರು ನಗರದಿಂದ ೧೮ ಕಿ.ಮೀ ದೂರದಲ್ಲಿದೆ. ೩೫೦ ಎಕರೆ ವಿಸ್ತೀರ್ಣದಲ್ಲಿರುವ ಈ ಧಾಮದಲ್ಲಿ ಮೃಗಾಲಯ, ಸಸ್ಯ ತೋಟ,ವಿಜ್ಞಾನ ಕೇಂದ್ರ,ತಾರಾಲಯ, ಗುತ್ತಿನ ಮನೆ,ಕಂಬಳ ಗದ್ದೆ, ಮಾನಸ ವಾಟರ್ ಪಾರ್ಕು,ಪ್ರವಾಸಿಗರ ತಂಗುದಾಣ ಪ್ರಮುಖ ಆಕರ್ಷಣೆಗಳಾಗಿವೆ.ಮಂಗಳೂರಿನಿಂದ ಮೂಡಬಿದರೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೧೩ ರಲ್ಲಿ ಈ ತಾಣವಿದೆ.೩೭೦ ಎಕರೆ ಪ್ರದೇಶ ವಿಸ್ತಾರಣೆಯನ್ನು ಹೊಂದಿದೆ.[[ಪಿಲಿಕುಳ ನಿಸರ್ಗದಾಮ]] == ಸೋದರಿ ನಗರ == ಮಂಗಳೂರು ನಗರವು ಕೆನಡಾ ದೇಶದ ಹ್ಯಾಮಿಲ್ಟನ್ ನಗರದೊಂದಿಗೆ ಸೋದರಿನಗರ (Sister City) ಸಂಬಂಧವನ್ನು ಹೊಂದಿದೆ. * {{flagicon|Canada}} [[ಹಾಮಿಲ್ಟನ್]], [[ಕೆನಡಾ]]<ref name="sister">{{cite web| title = Hamilton's Sister Cities| url = http://www.myhamilton.ca/myhamilton/CommunitiesAndOrganizations/communitiesofhamilton/sistercities| accessdate = 2007-12-07| publisher = myhamilton.ca&nbsp;— Hamilton, Ontario, Canada| archive-date = 2007-09-26| archive-url = https://web.archive.org/web/20070926234112/http://www.myhamilton.ca/myhamilton/CommunitiesAndOrganizations/communitiesofhamilton/sistercities| url-status = dead}}</ref> == ಚಿತ್ರಶಾಲೆ == {{commons category|Mangalore}} <gallery> Image:Mangalore_beach.jpg|ಮಂಗಳೂರು ಕಡಲ ತೀರ Image:Mangalore city.jpg|ಕಸ್ತೂರ್ಬಾ ಮೆಡಿಕಲ್ ಕಾಲೇಜು,ಮಂಗಳೂರು Image:New_mangalore_port.jpg|ನವ ಮಂಗಳೂರು ಬಂದರು Image:St_alosyus_church.jpg|ಸೈಂಟ್ ಅಲೋಶಿಯಸ್ ಚರ್ಚ್, ಮಂಗಳೂರು </gallery> ==ನೋಡಿ== *ಮಂಗಳೂರು ನಗರದ ಅಸಾಧಾರಣ ವಿಶ್ವಕೋಶ;ಸಿ.ಎನ್. ರಾಮಚಂದ್ರನ್;೯ Oct, ೨೦೧೬[[http://www.prajavani.net/news/article/2016/10/09/443986.html {{Webarchive|url=https://web.archive.org/web/20170512081713/http://www.prajavani.net/news/article/2016/10/09/443986.html |date=2017-05-12 }}]] == ಉಲ್ಲೇಖಗಳು == <references/>http://www.mangalorecity.com [[ವರ್ಗ:ಭಾರತದ ಪಟ್ಟಣಗಳು]] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆ]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳು]] [[ವರ್ಗ:ಭಾರತದ ಕರಾವಳಿ ಪ್ರದೇಶಗಳು]] ee4en5izk1s08sy3nwhf9c873p88kfb 1111355 1111354 2022-08-03T06:55:13Z Ishqyk 76644 wikitext text/x-wiki {{Infobox settlement | name = ಮಂಗಳೂರು | native_name = ಕುಡ್ಲ | other_name = [[ಕುಡ್ಲ]],[[ಕೊಡಿಯಾಲ್]],[[ಮೈಕಾಲ]],[[ಮಂಗಲಾಪುರಂ]] | type = | image_blank_emblem = Kodiyal Corporation logo.gif | blank_emblem_type = Mangalore City Corporation | blank_emblem_size = 100px | image_skyline = {{Photomontage | photo1a = Mangalore city.jpg | photo2a = Bendoorwell-Kankanady Road beside Colaco Hospital and Shalimar Liverpool in Mangalore.jpg | photo2b = Ivory Towers apartments at Falnir in Mangalore.jpg | photo3a = Pilikula Botanical Garden in Mangalore - 27.jpg | photo3b = Mangalore infosys.jpg | spacing = 0 | size = 240 }} | image_alt = | image_caption = ಮೇಲಿನಿಂದ ಪ್ರದಕ್ಷಿಣಾಕಾರವಾಗಿ : ಮಂಗಳೂರು ಸ್ಕೈಲೈನ್, [[ಫಳ್ನೀರ್]], [[ಇನ್ಫೋಸಿಸ್|ಇನ್ಫೋಸಿಸ್ ಕ್ಯಾಂಪಸ್]], [[ಪಿಲಿಕುಳ ನಿಸರ್ಗಧಾಮ]], [[ಕಂಕನಾಡಿ]] | image_seal = | image_map = | map_alt = | map_caption = | pushpin_map = India Karnataka#India | pushpin_label_position = | pushpin_map_alt = | pushpin_map_caption = | coordinates = {{coord|12.90205|N|74.8253166|E|region:IN_type:city(475000)|format=dms|display=inline,title}} | subdivision_type = ದೇಶ | subdivision_name = {{flag|ಭಾರತ}} | subdivision_type1 = ರಾಜ್ಯ | subdivision_type2 = ಜಿಲ್ಲೆ | subdivision_name1 = [[ಕರ್ನಾಟಕ]] | subdivision_name2 = [[ದಕ್ಷಿಣ ಕನ್ನಡ]] | established_title = | parts_type = ತಾಲ್ಲೂಕು | parts = [[ಮಂಗಳೂರು]] | government_type = | governing_body = | unit_pref = Metric | area_total_km2 = | population_total = | population_as_of = ೨೦೧೧ | population_density_km2 = auto | demographics_type1 = ಭಾಷೆ | demographics1_title1 = ಅಧಿಕೃತ | demographics1_info1 = [[ತುಳು]] | timezone1 = [[Indian Standard Time|IST]] | utc_offset1 = +೫:೩೦ | postal_code_type = [[ಪಿನ್ ಕೋಡ್]] | postal_code = | area_code = ೦೮೨೪ | area_code_type = ದೂರವಾಣಿ ಕೋಡ್ | registration_plate = ಕೆಎ ೧೯ | blank1_name_sec1 = ಹತ್ತಿರದ ನಗರಗಳು | blank1_info_sec1 = | footnotes = | website = [http://www.mangalorecity.mrc.gov.in www.mangalorecity.mrc.gov.in] }} '''ಮಂಗಳೂರು'''((ಉಚ್ಚಾರಣೆː{{audio|LL-Q33673 (kan)-Yakshitha-ಮಂಗಳೂರು.wav|listen}}) ,[[ತುಳು]]: [[ಕುಡ್ಲ]]; [[ಕೊಂಕಣಿ]]: [[ಕೊಡಿಯಾಲ್]]; [[ಬ್ಯಾರಿ]]: [[ಮೈಕಾಲ]]; [[ಆಂಗ್ಲ]]: [[ಮ್ಯಾಂಗಲೋರ್]]; [[ಮಲಯಾಳಂ]]: [[ಮಂಗಲಾಪುರಂ]]) [[ಕರ್ನಾಟಕ|ಕರ್ನಾಟಕದ]] ನೈಋತ್ಯದಲ್ಲಿರುವ ಪ್ರಮುಖ ರೇವು ಪಟ್ಟಣ ಹಾಗೂ ಕರ್ನಾಟಕದ ಪ್ರಮುಖ ನಗರಗಳಲ್ಲೊಂದು. [[ಭಾರತ|ಭಾರತದ]] ಪಶ್ಚಿಮ [[ಕರಾವಳಿ|ಕರಾವಳಿಯಲ್ಲಿ]] [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರದ]] ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ [[ಪಶ್ಚಿಮ ಘಟ್ಟಗಳು|ಪಶ್ಚಿಮ ಘಟ್ಟ]]ಗಳನ್ನು ಹೊಂದಿದೆ. ಮಂಗಳೂರು ಕರ್ನಾಟಕದ [[ದಕ್ಷಿಣ ಕನ್ನಡ]] ಜಿಲ್ಲೆಯ ಆಡಳಿತ ಕೇಂದ್ರ. ಅರಬ್ಬೀ ಸಮುದ್ರದ ಬಂದರಾಗಿ ಅಭಿವೃದ್ಧಿಪಡಿಸಲಾದ ಇದು ಪ್ರಸ್ತುತ ಭಾರತದ ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. [[ನೇತ್ರಾವತಿ]] ಮತ್ತು [[ಗುರುಪುರ ನದಿ|ಗುರುಪುರ ನದಿಗಳಿಂದುಂಟಾದ]] [[ಹಿನ್ನೀರು|ಹಿನ್ನೀರಿನ]] ತಟದಲ್ಲಿರುವ ಈ ನಗರವು ಭಾರತದ ೭೫ ಪ್ರತಿಶತ [[ಕಾಫಿ]] ಮತ್ತು [[ಗೋಡಂಬಿ]] ರಫ್ತನ್ನು ನಿರ್ವಹಿಸುತ್ತದೆ.<ref name="cof">{{Cite journal | title = CNC India Fund Summary | journal = CNC India Fund I Periodical | publisher = CNC INdia Group | volume = 1 | issue = 1 | pages = 2 | url = http://www.cncindiafund.com/Newsletter%201.pdf | accessdate = 2008-07-04 | archive-date = 2008-10-03 | archive-url = https://web.archive.org/web/20081003062743/http://www.cncindiafund.com/Newsletter%201.pdf | url-status = dead }}</ref> ಮಂಗಳೂರು ತನ್ನ ದೇವಸ್ಥಾನಗಳಿಗೆ, ಕಡಲತೀರಗಳಿಗೆ ಹಾಗೂ ಕೈಗಾರಿಕೆಗಳಿಗೆ ತುಂಬಾ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಮುಖ ಭಾಷೆಗಳು [[ತುಳು]], [[ಕೊಂಕಣಿ]], [[ಕನ್ನಡ]] ಮತ್ತು [[ಬ್ಯಾರಿ ಭಾಷೆ]]. ಈ ಪ್ರದೇಶವು ಇಲ್ಲಿನ ಪ್ರಮುಖ ಗುಣಲಕ್ಷಣವಾದ ತೆಂಗಿನ ಮರಗಳು, ಜೊತೆಗೆ ಹೊರಳುವ ಪರ್ವತಶ್ರೇಣಿಗಳು, ಸಮುದ್ರಕ್ಕೆ ಹರಿಯುವ ನದಿ ಹೊಳೆಗಳು ಹಾಗೂ ಎಲ್ಲೆಲ್ಲೂ ಕಾಣುವ ಇಲ್ಲಿನ ಹಂಚಿನ ಛಾವಣಿಯ ಕಟ್ಟಡಗಳಿಂದ ತನ್ನ ವಿಶಿಷ್ಟತೆಯನ್ನು ಪಡೆದುಕೊಂಡಿದೆ. [[ಲ್ಯಾಟರೈಟ್]] ಕಲ್ಲಿನಿಂದ ನಿರ್ಮಿತ, ಸ್ಥಳೀಯ ಗಟ್ಟಿ ಕೆಂಪು [[ಜೇಡಿಮಣ್ಣು|ಜೇಡಿಮಣ್ಣಿನಿಂದ]] ತಯಾರಿತ [[ಮಂಗಳೂರು ಹಂಚು|ಮಂಗಳೂರು ಹಂಚುಗಳ]] ಮನೆಗಳು ಇಲ್ಲಿ ಸಾಮಾನ್ಯ.<ref>{{cite news |url=http://www.hinduonnet.com/thehindu/mp/2007/02/17/stories/2007021701030100.htm |title=Tiles for style |author=Savitha Suresh Babu |date=[[2007-02-17]] |accessdate=2008-04-05 |publisher=[[ದಿ ಹಿಂದೂ]] |archive-date=2008-03-07 |archive-url=https://web.archive.org/web/20080307075720/http://www.hinduonnet.com/thehindu/mp/2007/02/17/stories/2007021701030100.htm |url-status=dead }}</ref> ಪುರಾತನ ಮನೆಗಳು ಸಾಮನ್ಯವಾಗಿ ವಿಸ್ತಾರವಾದ ಮರದ ಕೆತ್ತನೆಗಳನ್ನು ಹೊಂದಿರುತ್ತವೆ.ಆಸ್ಟ್ರೇಲಿಯ ದೇಶದ ವಿಕ್ಟೋರಿಯ ರಾಜ್ಯದಲ್ಲಿಯೂ ಮಂಗಳೂರು ಎಂಬ ಹೆಸರಿನ ಒಂದು ಊರು ಇದೆ.<ref>http://en.wikipedia.org/wiki/Mangalore,_Victoria</ref> == ಹೆಸರಿನ ಮೂಲ == [[ಚಿತ್ರ:Mangala Devi.jpg|200px|thumb|left|ಮಂಗಳೂರು ಸ್ಥಳೀಯ ದೇವತೆಯಾದ [[ಮಂಗಳಾದೇವಿ|ಮಂಗಳಾದೇವಿಯಿಂದ]] ತನ್ನ ಹೆಸರನ್ನು ಪಡೆದುಕೊಂಡಿದೆ]] ಸ್ಥಳೀಯ ಸ್ಥಳೀಯ [[ಹಿಂದೂ]] ದೇವತೆಯಾದ [[ಮಂಗಳಾದೇವಿ ದೇವಸ್ಥಾನ|ಮಂಗಳಾದೇವಿಯಿಂದ]] ಮಂಗಳೂರು ತನ್ನ ಹೆಸರನ್ನು ಪಡೆದುಕೊಂಡಿದೆ. ಮತ್ಸ್ಯೇಂದ್ರನಾಥನೆಂಬ ''ನಾಥ್'' ಪಂಥದ ಮುಖ್ಯಪುರುಷ, ''ಪ್ರೇಮಲಾದೇವಿ'' ಎಂಬ [[ಕೇರಳ|ಕೇರಳದ]] ರಾಜಕುಮಾರಿಯ ಜೊತೆ ಇಲ್ಲಿಗೆ ಬಂದಿದ್ದ. ಅವನು ರಾಜಕುಮಾರಿಯನ್ನು ತನ್ನ ಪಂಥಕ್ಕೆ ಪರಿವರ್ತಿಸಿಕೊಂಡು "ಮಂಗಳಾದೇವಿ" ಎಂದು ಮರುನಾಮಕರಣ ಮಾಡಿದನು. ಸ್ವಲ್ಪ ಸಮಯದ ಅನಾರೋಗ್ಯದಿಂದ ಮಂಗಳಾದೇವಿಯು ನಿಧನ ಹೊಂದಿದ್ದರಿಂದ ಅವರು ತಮ್ಮ ಪ್ರಯಾಣವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವಳ ಹೆಸರಿನಲ್ಲಿ [[ಬೋಳಾರ|ಬೋಳಾರದಲ್ಲಿ]] ಒಂದು ದೇವಸ್ಥಾನವನ್ನು ನಿರ್ಮಿಸಲಾಯಿತು. ಅದು ನಂತರ ಕ್ರಿ.ಶ. ೯೬೮ರಲ್ಲಿ [[ಅಲೂಪ]] ದೊರೆ [[ಕುಂದವರ್ಮ|ಕುಂದವರ್ಮನಿಂದ]] ಜೀರ್ಣೋದ್ಧಾರಕ್ಕೆ ಒಳಪಟ್ಟಿತು. ಈ ನಗರದ ಹಲವು ಪುರಾತನ ಉಲ್ಲೇಖಗಳಲ್ಲಿ ಒಂದನ್ನು [[ಪಾಂಡ್ಯ]] ರಾಜ [[ಚೆಟ್ಟಿಯನ್]] ನೀಡಿದ್ದಾನೆ. ಅವನು ಕ್ರಿ.ಶ. ೭೧೫ರಲ್ಲಿ ಇದನ್ನು ''ಮಂಗಲಾಪುರಂ'' ಎಂದು ಕರೆದಿದ್ದ. ೧೧ನೇ ಶತಮಾನದ ಅರಬ್ಬಿ ಪ್ರಯಾಣಿಕ [[ಇಬ್ನ್ ಬತೂತ]] ಮಂಗಳೂರನ್ನು ''ಮಂಜರೂರ್'' ಎಂದು ಉಲ್ಲೇಖಿಸಿದ್ದಾನೆ.<ref name="mlrgov">{{cite web |url=http://www.mangalorecity.gov.in/ |title=City of Mangalore |accessdate=2007-08-03 |publisher=[[Mangalore City Corporation]]}}</ref> ಕ್ರಿ.ಶ. ೧೫೨೬ರಲ್ಲಿ [[ಪೋರ್ಚುಗಲ್|ಪೋರ್ಚುಗೀಸರು]] ಮಂಗಳೂರನ್ನು ವಶಪಡಿಸಿಕೊಂಡರು. ಈ ಸಮಯದಲ್ಲಿ ''ಮ್ಯಾಂಗಲೋರ್'' (ಇದು ''ಮಂಗಳೂರು'' ಎಂಬುದರ ಅಪಭ್ರಂಷ) ಎಂಬ ಹೆಸರು ಅಧಿಕೃತವಾಯಿತು. ನಂತರ ೧೭೯೯ರಲ್ಲಿ ಇದು [[ಬ್ರಿಟಿಷ್ ಸಾಮ್ರಾಜ್ಯ|ಬ್ರಿಟಿಷರ]] ಕೈವಶವಾದಾಗ ಈ [[ಪೋರ್ಚುಗೀಸ್]] ಹೆಸರು [[ಆಂಗ್ಲ]] ಭಾಷೆಯಲ್ಲಿ ಮಿಳಿತಗೊಂಡಿತು. ಮಂಗಳೂರು ನಗರದಲ್ಲಿ ಹಲವು ಭಾಷೆಗಳು ಆಡಲ್ಪಡುತ್ತಿದ್ದು ಈ ನಗರವು ಹಲವು ಹೆಸರುಗಳನ್ನೂ ಹೊಂದಿದೆ. ಇಲ್ಲಿಯ ಮೂಲನಿವಾಸಿಗಳಾದ [[ತುಳುವ|ತುಳುವರು]] ಮಾತನಾಡುವ [[ತುಳು]] ಭಾಷೆಯಲ್ಲಿ ಮಂಗಳೂರಿಗೆ ''ಕುಡ್ಲ'' ಎಂಬ ಹೆಸರಿದೆ. ಕುಡ್ಲ ಎಂದರೆ [[ಸಂಗಮ]] ಎಂದರ್ಥ. [[ನೇತ್ರಾವತಿ]] ಮತ್ತು [[ಗುರುಪುರ ನದಿ|ಫಾಲ್ಗುಣಿ]] ನದಿಗಳು ಇಲ್ಲಿ ಸಂಗಮಿಸುವುದರಿಂದ ಸ್ಥಳೀಯ ತುಳುವರ ಇದನ್ನು ಕುಡ್ಲ ಎಂದು ಕರೆಯುತ್ತಾರೆ. ಕೊಂಕಣಿಯನ್ನಾಡುವ ಜನರು ಇದನ್ನು ''ಕೊಡಿಯಾಲ್'' ಎನ್ನುತ್ತಾರೆ. ಸ್ಥಳೀಯ [[ಬ್ಯಾರಿ ಸಮುದಾಯ|ಬ್ಯಾರಿ ಸಮುದಾಯದವರು]] [[ಬ್ಯಾರಿ ಭಾಷೆ|ಬ್ಯಾರಿ ಭಾಷೆಯಲ್ಲಿ]] ಮಂಗಳೂರನ್ನು '''ಮೈಕಾಲ''' ಎಂದು ಕರೆಯುತ್ತಾರೆ. ''ಮೈಕಾಲ'' ಎಂದರೆ [[ಇದ್ದಿಲು]] ಎಂದರ್ಥ. ಹಿಂದಿನ ಕಾಲದಲ್ಲಿ ನೇತ್ರಾವತಿ ನದಿಯ ದಡದಲ್ಲಿ ಮರದಿಂದ ಇದ್ದಿಲು ತಯಾರಿಸುವ ರೂಢಿಯಿದ್ದುದರಿಂದ ನಗರಕ್ಕೆ ಈ ಹೆಸರು ಬಂದಿದೆ ಎಂಬುದು ನಂಬಿಕೆ. ಪಕ್ಕದ ಕೇರಳೀಯರು ಮಂಗಳೂರನ್ನು '''ಮಂಗಲಾಪುರಂ''' ಎನ್ನುತ್ತಾರೆ. ಆಂಗ್ಲ ಭಾಷೆಯಲ್ಲಿ ಮಂಗಳೂರನ್ನು '''ಮ್ಯಾಂಗಲೋರ್''' ಎಂದು ಉಚ್ಚರಿಸುತ್ತಾರೆ.ಹವ್ಯಕ ಭಾಷೆಯಲ್ಲಿ ಮಂಗಳೂರನ್ನು ಕೊಡೆಯಾಲ ಎಂದು ಕರೆಯುವುದು ರೂಡಿಯಲ್ಲಿದೆ. == ಇತಿಹಾಸ == [[ಚಿತ್ರ:Sultan Battery 2163.JPG|200px|thumb|ಮಂಗಳೂರಿನಲ್ಲಿರುವ [[ಸುಲ್ತಾನ್ ಬತ್ತೇರಿ]] ಕೋಟೆ. ಬ್ರಿಟಿಷ್ ನೌಕೆಗಳು ಗುರುಪುರ ನದಿಯನ್ನು ಪ್ರವೇಶಿಸುವುದನ್ನು ತಡೆಗಟ್ಟಲು [[ಟಿಪ್ಪು ಸುಲ್ತಾನ|ಟಿಪ್ಪು ಸುಲ್ತಾನನು]] ೧೭೮೪ರಲ್ಲಿ ಇದನ್ನು ನಿರ್ಮಿಸಿದನು.]] [[ಹಿಂದೂ]] ಪುರಾಣಗಳ ಅನುಸಾರ ಈಗಿನ ಮಂಗಳೂರು ಪ್ರದೇಶವು '''ಪರಶುರಾಮ ಸೃಷ್ಟಿ'''ಯ ಒಂದು ಭಾಗವಾಗಿತ್ತು. ಮಹರ್ಷಿ [[ಶ್ರೀ ಪರಶುರಾಮ|ಶ್ರೀ ಪರಶುರಾಮನು]] ಸಮುದ್ರದಿಂದ ಹಿಂದಕ್ಕೆ ಪಡೆದುಕೊಂಡ ಕರಾವಳಿ ಪ್ರದೇಶವೇ ಈ ಪರಶುರಾಮ ಸೃಷ್ಟಿ. ನಂತರ ಪರಶುರಾಮನು ಭಾನು ವಿಕ್ರಮನೆಂಬ ರಾಜನನ್ನು ಇಲ್ಲಿಯ ಪಟ್ಟಕ್ಕೇರಿಸಿದನು. ಭಾನುವು ತನ್ನ ಸಹೋದರರಲ್ಲಿ ಒಬ್ಬನಾದ ಉದಯವರ್ಮನಿಗೆ, ದಕ್ಷಿಣದಲ್ಲಿ [[ಪಯಸ್ವಿನಿ]] ನದಿ ಹಾಗೂ [[ಉತ್ತರ|ಉತ್ತರದಲ್ಲಿ]] [[ಗೋಕರ್ಣ|ಗೋಕರ್ಣಗಳ]] ಮಧ್ಯದಲ್ಲಿರುವ ಈ ಪ್ರದೇಶದ ರಾಜ್ಯಭಾರವನ್ನು ಒಪ್ಪಿಸಿದನು. ಇತರ ಪುರಾಣಗಳ ಅನುಸಾರ, [[ರಾಮಾಯಣ|ರಾಮಾಯಣದ]] ಸಮಯದಲ್ಲಿ [[ಶ್ರೀ ರಾಮ|ಶ್ರೀ ರಾಮನು]] [[ತುಳುನಾಡು|ತುಳುನಾಡಿನ]] ರಾಜನಾಗಿದ್ದನು. [[ಮಹಾಭಾರತ|ಮಹಾಭಾರತದ]] ಕಾಲದಲ್ಲಿ [[ಪಾಂಡವ|ಪಾಂಡವರಲ್ಲಿ]] ಕಿರಿಯವನಾದ [[ಸಹದೇವ|ಸಹದೇವನು]] ಇಲ್ಲಿಯ ರಾಜ್ಯಪಾಲನಾಗಿದ್ದನು. ಅಜ್ಞಾತ ವಾಸದ ಸಮಯದಲ್ಲಿ [[ಬನವಾಸಿ|ಬನವಾಸಿಯಲ್ಲಿ]] ವಾಸವಾಗಿದ್ದ [[ಪಾಂಡವರು]], ಮಂಗಳೂರಿನ ಸಮೀಪದ [[ಸರಪಾಡಿ|ಸರಪಾಡಿಗೆ]] ಭೇಟಿಕೊಟ್ಟಿದ್ದರು. ಪಾರ್ಥಸಾರಥಿ [[ಅರ್ಜುನ|ಅರ್ಜುನನು]] [[ಗೋಕರ್ಣ|ಗೋಕರ್ಣದಿಂದ]] [[ಕಾಸರಗೋಡು]] ಸಮೀಪದ [[ಅಡೂರು|ಅಡೂರಿಗೆ]] ಪ್ರಯಾಣಿಸಿದ್ದಾಗ ಈ ಸ್ಥಳವನ್ನು ಸಂದರ್ಶಿಸಿ ಹಾದುಹೋಗಿದ್ದ ಎಂಬುದು ನಂಬಿಕೆ. ಮಹರ್ಷಿಗಳಾದ [[ಕಣ್ವ]], [[ವ್ಯಾಸ]], [[ವಶಿಷ್ಠ]], [[ವಿಶ್ವಾಮಿತ್ರ|ವಿಶ್ವಾಮಿತ್ರರು]] ಇಲ್ಲಿ ಜಪದಲ್ಲಿ ತೊಡಗಿ ತಮ್ಮ ದಿನಗಳನ್ನು ಕಳೆದಿದ್ದರು. ಈ ನಗರದ ಬಗ್ಗೆ ಹಲವು ಚಾರಿತ್ರಿಕ ಉಲ್ಲೇಖಗಳು ದೊರೆತಿವೆ. [[ಗ್ರೀಕ್]] ಸಂತ '''ಕೋಸ್ಮಸ್ ಇಂಡಿಕೊಪ್ಲೆಸ್ಟಸ್''' ಮಂಗಳೂರು ಬಂದರನ್ನು ''ಮ್ಯಾಂಗರೌತ್'' ಬಂದರು ಎಂದು ಉಲ್ಲೇಖಿಸಿದ್ದಾನೆ. '''ಪ್ಲೈನಿ''' ಎಂಬ [[ರೋಮನ್]] ಇತಿಹಾಸಜ್ಞ ''ನಿತ್ರಿಯಾಸ್'' ಎಂಬ ಸ್ಥಳದ ಬಗ್ಗೆ ಉಲ್ಲೇಖಿಸಿದ್ದರೆ [[ಗ್ರೀಕ್]] ಇತಿಹಾಸಕಾರ [[ಟಾಲೆಮಿ|ಟಾಲೆಮಿಯು]] ''ನಿತ್ರೆ'' ಎಂಬ ಸ್ಥಳದ ಉಲ್ಲೇಖವನ್ನು ಮಾಡಿದ್ದಾನೆ. ಈ ಎರಡೂ ಉಲ್ಲೇಖಗಳು ಬಹುಶಃ ಮಂಗಳೂರಿನ ಮೂಲಕ ಹರಿಯುತ್ತಿರುವ [[ನೇತ್ರಾವತಿ]] ನದಿಯ ಬಗ್ಗೆ ಆಗಿರಬಹುದು. [[ಟಾಲೆಮಿ|ಟಾಲೆಮಿಯು]] ತನ್ನ ರಚನೆಗಳಲ್ಲಿ ಮಂಗಳೂರನ್ನು ''ಮಗನೂರ್'' ಎಂದೂ ಉಲ್ಲೇಖಿಸಿದ್ದಾನೆ.<ref>{{cite news |url = http://www.hindu.com/mp/2008/06/21/stories/2008062151860400.htm |title = Filled with lore |author = Lakshmi Sharath |accessdate = 2007-07-21 |date = [[2008-01-21]] |publisher = [[ದಿ ಹಿಂದೂ]] |archive-date = 2012-03-19 |archive-url = https://www.webcitation.org/query?url=http%3A%2F%2Fwww.hindu.com%2Fmp%2F2008%2F06%2F21%2Fstories%2F2008062151860400.htm&date=2012-03-19 |url-status = dead }}</ref> [[ರೋಮನ್]] ಲೇಖಕ '''ಏರಿಯನ್''' ಮಂಗಳೂರನ್ನು ''ಮ್ಯಾಂಡಗೊರಾ'' ಎಂದು ಕರೆದಿದ್ದಾನೆ. ೭ನೇ ಶತಮಾನದ ಒಂದು ತಾಮ್ರ ಶಾಸನವು ಮಂಗಳೂರನ್ನು ''ಮಂಗಳಾಪುರ'' ಎಂದು ಉಲ್ಲೇಖಿಸಿದೆ. [[ಚಿತ್ರ:Mangalore tiled roof 20071228.jpg|thumb|200px|left|ಬಿರುಸಿನ ಔದ್ಯೋಗಿಕರಣವು ನಗರವನ್ನು ವ್ಯಾಪಿಸುತ್ತಿದ್ದರೂ ಮಂಗಳೂರು ತನ್ನ ಹಳೆಯ ಸೊಬಗನ್ನು ಉಳಿಸಿಕೊಂಡು ಬಂದಿದೆ. ಅವುಗಳಲ್ಲಿ ಒಂದು ಇಲ್ಲಿನ ಕೆಂಪು ಹಂಚಿನ ಮನೆಗಳು]] ಕ್ರಿ. ಶ. ೨೦೦ರಿಂದ ೬೦೦ರವರೆಗೆ [[ಕದಂಬ|ಕದಂಬರು]] ಈ ಪ್ರದೇಶವನ್ನು ಆಳಿದ್ದರು. ೧೪ನೇ ಶತಮಾನದವರೆಗೆ ಮಂಗಳೂರು [[ಅಲೂಪ]] ರಾಜವಂಶದ ರಾಜಧಾನಿಯಾಗಿತ್ತು. ಅಲೂಪ ರಾಜ ಕವಿ ಅಲೂಪೇಂದ್ರನ (ಕ್ರಿ.ಶ. ೧೧೧೦ - ಕ್ರಿ.ಶ. ೧೧೬೦) ಸಮಯದಲ್ಲಿ [[ಆಡೆನ್|ಆಡೆನ್‌ನ]] ವ್ಯಾಪಾರಿ ಬೆನ್ ಯಿಜು ಮಂಗಳೂರಿಗೆ ಬಂದಿದ್ದ. ೧೪ನೇ ಶತಮಾನದಲ್ಲಿ, ಈ ನಗರವು [[ಪರ್ಷಿಯಾ]] ಕೊಲ್ಲಿ ವ್ಯಾಪಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು. [[ಮೊರಾಕ್ಕೊ|ಮೊರಾಕ್ಕೊದ]] ಪ್ರಯಾಣಿಕ ಇಬ್ನ್ ಬತ್ತುತ, ೧೩೪೨ರಲ್ಲಿ ಮಂಗಳೂರಿಗೆ ಬಂದಿದ್ದಾಗ, ಒಂದು ವಿಶಾಲವಾದ ಅಳಿವೆಯ ಮೇಲಿರುವ ನಗರಕ್ಕೆ ತಲುಪಿರುದಾಗಿಯೂ, ಆ ನಗರದ ಹೆಸರು ''ಮಂಜುರನ್''' ಅಥವಾ ''ಮಡ್ಜೌರ್'' ಆಗಿರಬಹುದು ಎಂದು ವಿವರಿಸಿದ್ದಾನೆ. ಅವನು ಆ ನಗರವು ವ್ಯಾಪಾರ ಕೇಂದ್ರವಾಗಿತ್ತು ಮತ್ತು [[ಪರ್ಷಿಯಾ]] ಹಾಗೂ [[ಯೆಮೆನ್|ಯೆಮೆನ್‌ನ]] ವ್ಯಾಪಾರಿಗಳು ಹಡಗಿನಲ್ಲಿ ಇಲ್ಲಿ ಬಂದು ವ್ಯಾಪಾರವನ್ನು ನಡೆಸುತಿದ್ದರು ಎಂದು ಪ್ರಸ್ತಾಪಿಸಿದ್ದಾನೆ. ೧೪೪೮ರಲ್ಲಿ ಅಬ್ದುಲ್ ರಝಾಕ್ ಎಂಬ ಪರ್ಷಿಯಾದ [[ರಾಯಭಾರಿ]] [[ವಿಜಯನಗರ|ವಿಜಯನಗರಕ್ಕೆ]] ಪ್ರಯಾಣಿಸುತ್ತಿದ್ದಾಗ ಇಲ್ಲಿಂದ ಹಾದುಹೋಗಿದ್ದ. ಅವನು ಇಲ್ಲಿ ಒಂದು ಅದ್ಭುತ ದೇವಾಲಯವನ್ನು ನೋಡಿರುವುದಾಗಿ ಹೇಳಿದ್ದಾನೆ. [[ಮೂಡುಬಿದಿರೆ|ಮೂಡುಬಿದಿರೆಯಲ್ಲಿರುವ]] ಶಾಸನಗಳು , [[ವಿಜಯನಗರ]] ರಾಜವಂಶದ ಎರಡನೆಯ ವೀರ ಹರಿಹರರಾಯನ ಕಾಲದಲ್ಲಿ, ರಾಜ ಮಂಗರಸ ಒಡೆಯ ಮಂಗಳೂರು ರಾಜ್ಯದ ರಾಜ್ಯಪಾಲನಾಗಿದ್ದ ಎಂದು ವಿವರಿಸುತ್ತವೆ. ಇನ್ನೊಂದು ಶಾಸನವು [[ವಿಜಯನಗರ|ವಿಜಯನಗರದ]] ರಾಜ ಎರಡನೆಯ ವೀರ ದೇವರಾಯನ ಸಮಯದಲ್ಲಿ, ೧೪೨೯ರಲ್ಲಿ ದೀವ ರಾಜ ಒಡೆಯ ಮಂಗಳೂರು ರಾಜ್ಯವನ್ನು ಆಳಿದ್ದನು ಎಂದು ಉಲ್ಲೇಖಿಸುತ್ತದೆ. ಹಲವು ಬಲಶಾಲಿ ಸಾಮ್ರಾಜ್ಯಗಳು ಮಂಗಳೂರಿನ ಸ್ವಾಧೀನಕ್ಕಾಗಿ ಹೋರಾಟವನ್ನು ನಡೆಸಿವೆ. [[ಪೋರ್ಚುಗೀಸರು|ಪೋರ್ಚುಗೀಸರ]] ಆಗಮನಕ್ಕಿಂತ ಮೊದಲು ಮಂಗಳೂರನ್ನು ಆಳಿದ ರಾಜವಂಶಗಳಲ್ಲಿ ಪಶ್ಚಿಮ [[ಚಾಲುಕ್ಯರು]], [[ರಾಷ್ಟ್ರಕೂಟರು]] ಮತ್ತು [[ಹೊಯ್ಸಳ|ಹೊಯ್ಸಳರು]] ಪ್ರಮುಖರು. ಮಂಗಳೂರಿನ ಮೇಲೆ ಯುರೋಪಿಯನ್ ಪ್ರಭಾವವನ್ನು ೧೪೯೮ರಿಂದ ಗುರುತಿಸಬಹುದು. ಆ ಸಮಯದಲ್ಲೇ ಪೋರ್ಚಿಗೀಸ್ ನಾವಿಕ [[ವಾಸ್ಕೋ ಡ ಗಾಮ|ವಾಸ್ಕೋ ಡ ಗಾಮನು]] ಮಂಗಳೂರಿನ ಸಮೀಪದ [[ಸೈಂಟ್. ಮೇರಿಸ್ ದ್ವೀಪಗಳು|ಸೈಂಟ್. ಮೇರಿಸ್ ದ್ವೀಪಗಳಲ್ಲಿ]] ಬಂದಿಳಿದ್ದಿದ್ದ.<ref>{{cite news |url=http://www.thehindubusinessline.com/life/2002/09/16/stories/2002091600170300.htm |title= Where rocks tell a tale |author= J. Kamath |date=[[2002-09-16]] |accessdate=2008-07-08 |publisher=[[Business Line|The Hindu Business Line]]}}</ref> ೧೫೨೦ರಲ್ಲಿ ಪೋರ್ಚುಗೀಸರು ಇದನ್ನು [[ವಿಜಯನಗರ|ವಿಜಯನಗರದ]] ಅರಸರಿಂದ ವಶಪಡಿಸಿಕೊಂಡರು. ೧೫೨೬ ರಲ್ಲಿ ಪೋರ್ಚುಗೀಸ್ ವೈಸರಾಯ್ ''ಲೋಪೊ ಡೆ ಸಾಂಪಯೋ'' [[ಬಂಗಾರ]] ರಾಜ ಮತ್ತು ಅವನ ಮೈತ್ರಿ ಪಡೆಯನ್ನು ಸೋಲಿಸುವಲ್ಲಿ ಸಫಲನಾದನು. ಇದರಿಂದಾಗಿ ಇಲ್ಲಿನ ವ್ಯಾಪಾರ ವಹಿವಾಟು ಮುಸ್ಲಿಮರ ಕೈ ತಪ್ಪಿ ಪೋರ್ಚುಗೀಸರ ಕೈವಶವಾಯಿತು. ೧೬ ಮತ್ತು ೧೭ನೇ ಶತಮಾನಗಳಲ್ಲಿ ಪೋರ್ಚುಗೀಸರು ಮಂಗಳೂರು ಬಂದರಿನ ಮೂಲಕ [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರದ]] ಅಧಿಪತ್ಯವನ್ನು ಮುಂದುವರೆಸಿದರು. ೧೬ನೇ ಶತಮಾನದಲ್ಲಿ ಮಂಗಳೂರು [[ಗೋವಾ|ಗೋವಾದಿಂದ]] ಗೌಡ ಸಾರಸ್ವತ ಬ್ರಾಹ್ಮಣರು ಮತ್ತು ರೋಮನ್ ಕಾಥೊಲಿಕರ ಅಗಾಧವಾದ ಜನಪ್ರವಾಹವನ್ನು ಕಂಡಿತು.<ref>{{cite news |url=http://www.indianexpress.com/res/web/pIe/ie/daily/19990503/iex03030.html |title=We the Mangaloreans |date=[[1999-05-03]] |accessdate=2008-07-08 |author=Maxwell Pereira |publisher=Indian Express Newspapers (Bombay) Ltd. |archive-date=2009-08-15 |archive-url=https://web.archive.org/web/20090815111148/http://www.indianexpress.com/res/web/pIe/ie/daily/19990503/iex03030.html |url-status=dead }}</ref> ೧೬೯೫ರಲ್ಲಿ ಅರಬ್ ವ್ಯಾಪಾರದ ಮೇಲೆ ಪೋರ್ಚುಗೀಸರ ನಿರ್ಬಂಧದಿಂದಾಗಿ, ಇದು ಅರಬರಿಂದ ದಹಿಸಲ್ಪಟ್ಟಿತು. ೧೭ನೇ ಶತಮಾನದ ಮಧ್ಯದಲ್ಲಿ [[ಇಕ್ಕೇರಿ]] ಮನೆತನದ ವೆಂಕಟಪ್ಪ ನಾಯಕನು ಪೋರ್ಚುಗೀಸರನ್ನು ಸೋಲಿಸಿದನು. ಇವರ ಆಳ್ವಿಕೆಯು ೧೭೬೨ರವರೆಗೆ ಮುಂದುವರೆಯಿತು.<ref>{{cite web |url=http://www.kamat.com/kalranga/itihas/abbakka.htm |title=Abbakka the Brave Queen (C 1540-1625 CE) |accessdate=2008-07-08 |author=Dr. Jyotsna Kamat |publisher=Kamat's Potpourri}}</ref> ೧೭೬೩ರಲ್ಲಿ [[ಹೈದರಾಲಿ|ಹೈದರಾಲಿಯು]] ಮಂಗಳೂರನ್ನು ಜಯಿಸಿದನು. ೧೭೬೮ ಮತ್ತು ೧೭೯೪ರ ಮಧ್ಯ [[ಬ್ರಿಟೀಷ್ ಸಾಮ್ರಾಜ್ಯ|ಬ್ರಿಟಿಷರು]] ಇದನ್ನು ಕೈವಶ ಪಡಿಸಿಕೊಳ್ಳುವವರೆಗೆ ನಗರವು ಅವನ ಅಧೀನದಲ್ಲಿತ್ತು. ನಂತರ ೧೭೯೪ರಲ್ಲಿ [[ಹೈದರಾಲಿ|ಹೈದರಾಲಿಯ]] ಮಗ [[ಟಿಪ್ಪು ಸುಲ್ತಾನ|ಟಿಪ್ಪು ಸುಲ್ತಾನನು]] ಇನ್ನೊಮ್ಮೆ ಇದನ್ನು ತನ್ನ ಹತೋಟಿಗೆ ತೆಗೆದುಕೊಂಡನು. ಇವನ ಆಳ್ವಿಕೆಯ ಸಮಯದಲ್ಲಿ ನಗರವು ನಿರಂತರವಾಗಿ ಹಲವು ಆಂಗ್ಲೊ-ಮೈಸೂರು ಯುದ್ಧಗಳಿಗೆ ಸಾಕ್ಷಿಯಾಗಿ ನಿಂತಿತು. ಎರಡನೇ ಆಂಗ್ಲೊ-ಮೈಸೂರು ಯುದ್ಧವು ೧೧ ಮಾರ್ಚ್ ೧೭೮೪ರಲ್ಲಿ ಟಿಪ್ಪು ಸುಲ್ತಾನ ಮತ್ತು [[:en:East India Company|ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ]] ಮಧ್ಯದ [[ಮಂಗಳೂರು ಒಪ್ಪಂದ|ಮಂಗಳೂರು ಒಪ್ಪಂದದೊಂದಿಗೆ]] ಕೊನೆಗೊಂಡಿತು.<ref>{{cite web |url= http://www.mssu.edu/projectsouthasia/history/primarydocs/Tipu_Sultan/TreatyofMangalore1784.htm |title= Treaty of Mangalore between Tipu Sultan and the East India Company, 11 March 1784 |accessdate= 2008-03-19 |publisher= [[Missouri Southern State University]] |archive-date= 2008-11-22 |archive-url= https://web.archive.org/web/20081122125838/http://www.mssu.edu/projectsouthasia/history/primarydocs/Tipu_Sultan/TreatyofMangalore1784.htm |url-status= dead }}</ref> [[ಚಿತ್ರ:View from our Balcony - Industrial Mangalore.jpg|thumb|200px|ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಲಿಮಿಟೆಡ್]] ೧೭೯೧ರಲ್ಲಿ ಬ್ರಿಟಿಷರು ಇದನ್ನು ಇನ್ನೊಮ್ಮೆ ವಶಪಡಿಸಿಕೊಂಡರು. ಆದರೆ ೧೭೯೩ರಲ್ಲಿ ಟಿಪ್ಪು ಇದರ ಮೇಲೆ ಮುತ್ತಿಗೆ ಹಾಕಿದನು. ಇದರಿಂದಾಗಿ ೧೭೯೪ರಲ್ಲಿ ಬ್ರಿಟಿಷರು ನಗರವನ್ನು ಟಿಪ್ಪುವಿಗೆ ಬಿಟ್ಟು ಕೊಟ್ಟರು. ೧೭೯೯ರಲ್ಲಿ ನಾಲಕ್ಕನೇ ಆಂಗ್ಲೊ-ಮೈಸೂರು ಯುದ್ಧದ ಸಮಯದಲ್ಲಿ ಟಿಪ್ಪು ಸುಲ್ತಾನನ ಮರಣಾನಂತರ ಮತ್ತು [[ಶ್ರೀರಂಗಪಟ್ಟಣ|ಶ್ರೀರಂಗಪಟ್ಟಣದ]] ಪತನದ ನಂತರ, ನಗರವು ಶಾಶ್ವತವಾಗಿ ಬ್ರಿಟಿಷರ ಕೈವಶವಾಯಿತು. ನಂತರ ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯದ ತನಕ ಇದು ಬ್ರಿಟಿಷರ ಅಧೀನದಲ್ಲಿಯೇ ಇದ್ದಿತು. ಬ್ರಿಟಿಷ್ ಅಧಿಪತ್ಯದ ಸಮಯದಲ್ಲಿ ನಗರವು ಶಾಂತಿಯುತವಾದ ಆಡಳಿತವನ್ನು ಕಂಡಿತು. ಈ ಸಮಯದಲ್ಲೇ ಶಾಶ್ವತವಾದ ದೃಶ್ಯಮಾನ ಅಭಿವೃದ್ಧಿಗೆ ಮಂಗಳೂರು ಸಾಕ್ಷಿಯಾಯಿತು. ಕ್ರಮೇಣ ಇದು ಶಿಕ್ಷಣ ಮತ್ತು ಉದ್ಯಮದಲ್ಲಿ ಪ್ರವರ್ಧಮಾನವಾಗಿ ಬೆಳೆದು, [[ಆಮದು]] ಮತ್ತು [[ರಫ್ತು|ರಫ್ತಿನ]] ವಾಣಿಜ್ಯ ಕೇಂದ್ರವಾಗಿ ರೂಪುಗೊಂಡಿತು. ೧೮೩೪ರಲ್ಲಿ ಜರ್ಮನ್ ಬೇಸಲ್ ಮಿಶನ್ನಿನ ಆರಂಭವು [[ಹತ್ತಿ]] ನೇಯ್ಗೆ ಮತ್ತು [[ಹಂಚು]] ತಯಾರಿಕಾ ಉದ್ಯಮಗಳನ್ನು ನಗರಕ್ಕೆ ತಂದುಕೊಟ್ಟಿತು.<ref>{{cite web |url = http://www.daijiworld.com/chan/exclusive_arch.asp?ex_id=400 |title = Mangalore: Comtrust Carries On Basel’s Mission |accessdate = 2008-03-21 |author = John B. Monteiro |publisher = Daijiworld Media Pvt Ltd Mangalore |archive-date = 2012-03-15 |archive-url = https://www.webcitation.org/query?url=http%3A%2F%2Fwww.daijiworld.com%2Fchan%2Fexclusive_arch.asp%3Fex_id%3D400&date=2012-03-15 |url-status = dead }}</ref> ೧೯೦೭ ರಲ್ಲಿ ಮಂಗಳೂರನ್ನು [[ದಕ್ಷಿಣ ರೈಲ್ವೆ|ದಕ್ಷಿಣ ರೈಲ್ವೆಯ]] ಜೊತೆ ಜೋಡಿಸಿದುದು ಮತ್ತು ನಂತರ ಮೋಟಾರ್ ವಾಹನಗಳ ಆಗಮನವು ನಗರದೊಂದಿಗೆ ವ್ಯಾಪಾರ ಮತ್ತು ಸಂಪರ್ಕವನ್ನು ಇನ್ನೂ ಹೆಚ್ಚಿಸಿತು.<ref name="so">{{cite news |url=http://www.hindu.com/2007/10/29/stories/2007102958510300.htm |title=Mangalore was once the starting point of India’s longest rail route |date=[[2007-10-29]] |accessdate=2008-03-19 |publisher=[[ದಿ ಹಿಂದೂ]] |archive-date=2012-03-15 |archive-url=https://www.webcitation.org/66BFugtWc?url=http://www.hindu.com/2007/10/29/stories/2007102958510300.htm |url-status=dead }}</ref> ರೋಮನ್ ಕಥೊಲಿಕ್ ಮಿಶನ್ ಗಳು ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವೆಯಲ್ಲಿ ತುಂಬಾ ಪ್ರಮುಖವಾದ ಕೆಲಸಗಳನ್ನು ಮಾಡಿದ್ದವು. ೧೮೬೫ರ ಮದ್ರಾಸ್ ನಗರ ಅಭಿವೃದ್ಧಿ ನಿಯಮದ ಅನುಸಾರ ಮಂಗಳೂರು ನಗರಸಭೆ ಆಡಳಿತದ ಅಧೀನದಲ್ಲಿ ಬರುತ್ತದೆ. ಇದರಿಂದಾಗಿ ೨೨ ಮೇ, ೧೮೬೬ರಲ್ಲಿ ನಗರವು ನಗರಸಭೆಯಾಗಿ ಪ್ರತಿಷ್ಟಾಪನೆಗೊಂಡಿತು. ೧೯೪೭ರಲ್ಲಿ [[ಭಾರತ|ಭಾರತದ]] ಸ್ವಾತಂತ್ರ್ಯದ ನಂತರ, ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿದ್ದ ಮಂಗಳೂರನ್ನು ೧೯೫೬ದಲ್ಲಿ [[ಮೈಸೂರು]] ರಾಜ್ಯದೊಳಗೆ ವಿಲೀನಗೊಳಿಸಲಾಯಿತು. ಮೈಸೂರು ರಾಜ್ಯಕ್ಕೆ ಬಂದರಿನ ಸೌಲಭ್ಯವನ್ನು ಒದಗಿಸುತ್ತಿದ್ದ ಮಂಗಳೂರು, ರಾಜ್ಯದಲ್ಲಿ ಪ್ರಮುಖ ಸ್ಥಾನವನ್ನು ಪಡೆಯಿತು. ೨೦ನೇ ಶತಮಾನದ ಅಂತ್ಯವು ಮಂಗಳೂರು ಉದ್ಯಮ ಮತ್ತು ವಾಣಿಜ್ಯ ಕೇಂದ್ರವಾಗಿ ಅಭಿವೃದ್ಧಿ ಹೊಂದುವುದಕ್ಕೆ ಸಾಕ್ಷಿಯಾಯಿತು. ಸತತ ಔದ್ಯೋಗಿಕರಣದ ನಂತರವೂ ಮಂಗಳೂರು ತನ್ನ ಹಳೆಯ ಸೊಬಗನ್ನು ಉಳಿಸಿಕೊಂಡು ಬಂದಿದೆ. ತೆಂಗಿನ ಮರಗಳ ಜೊತೆಗೆ ಮೇಲೆದ್ದಿರುವ ಕೆಂಪು ಹಂಚಿನ ಕಟ್ಟಡಗಳು, ಸಮುದ್ರ ತೀರದಲ್ಲಿ ಸಾಲಾಗಿ ನಿಲ್ಲಿಸಿರುವ ಮೀನುಗಾರಿಕಾ ದೋಣಿಗಳು ಇವುಗಳಲ್ಲಿ ಕೆಲವು. == ಭೂಗೋಳ ಮತ್ತು ಹವಾಮಾನ == [[ಚಿತ್ರ:Panamburbeach057.jpg|200px|thumb|right|ಪಣಂಬೂರು ಕಡಲತೀರದಲ್ಲಿನ ಸೂರ್ಯಸ್ತದ ದೃಶ್ಯ]] [[ಚಿತ್ರ:Mangalore 038.jpg|200px|thumb|right|ಮಂಗಳೂರಿನಲ್ಲಿ ದಿಗಂತದ ಒಂದು ನೋಟ]] ಮಂಗಳೂರು {{coor d|12.87|N|74.88|E|}} [[ಅಕ್ಷಾಂಶ]], [[ರೇಖಾಂಶ|ರೇಖಾಂಶವನ್ನು]] ಹೊಂದಿದ್ದು, [[ಕರ್ನಾಟಕ|ಕರ್ನಾಟಕದ]] [[ದಕ್ಷಿಣ ಕನ್ನಡ]] ಜಿಲ್ಲೆಯಲ್ಲಿ ಸ್ಥಿತವಾಗಿದೆ. ಇದು ಸಮುದ್ರ ಮಟ್ಟಕ್ಕಿಂತ ಸರಾಸರಿ ೯೯ ಮೀಟರುಗಳಷ್ಟು(೩೨೫ ಅಂಗುಲಗಳು) ಎತ್ತರದಲ್ಲಿದೆ.<ref>{{cite web |publisher=[[Indian Institute of Tropical Meteorology]] ([[Pune]]) |url=http://envis.tropmet.res.in/rainfall_stations.htm |title=Rainfall Stations in India |accessdate=2008-07-27 |archive-date=2010-10-20 |archive-url=https://www.webcitation.org/5tcfc0JvM?url=http://envis.tropmet.res.in/rainfall_stations.htm |url-status=dead }}</ref> ಇದು [[ದಕ್ಷಿಣ ಕನ್ನಡ]] ಜಿಲ್ಲೆಯ ಕೇಂದ್ರ ಕಾರ್ಯಾಲಯವಾಗಿದ್ದು, [[ಕರ್ನಾಟಕ|ಕರ್ನಾಟಕದ]] ಅತಿ ದೊಡ್ಡ ಕರಾವಳಿ ನಗರ ಕೇಂದ್ರ ಹಾಗೂ ರಾಜ್ಯದ ೪ನೇ ಅತಿ ದೊಡ್ಡ ನಗರವಾಗಿದೆ.ಭಾರತದ ಪಶ್ಚಿಮ ಕರಾವಳಿಯಲ್ಲಿ ಅರಬ್ಬೀ ಸಮುದ್ರದ ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ ಪಶ್ಚಿಮ ಘಟ್ಟಗಳನ್ನು ಹೊಂದಿದೆ. ಮಂಗಳೂರು ನಗರವು ೧೧೧.೧೮ ಚದರ ಕಿ. ಮೀ. ವಿಸ್ತೀರ್ಣವನ್ನು ಹೊಂದಿದ್ದು, ಮಂಗಳೂರು ಮಹಾನಗರ ಪಾಲಿಕೆಯ ಅಧೀನದಲ್ಲಿರುವ ಪ್ರದೇಶದ ಒಟ್ಟು ವಿಸ್ತೀರ್ಣ ೧೩೨.೪೫ ಚದರ ಕಿ. ಮೀ.ಆಗಿದೆ. ಇಲ್ಲಿ ದಿನದಲ್ಲಿ ಮಿತವಾದ ಗಾಳಿಯ ಜೊತೆಗೆ ಕೆಲವೊಮ್ಮೆ ಹೊಯ್ಗಾಳಿಯು ಬೀಸಿದರೆ ರಾತ್ರಿಯಲ್ಲಿ ಶಾಂತವಾದ ಗಾಳಿಯು ಬೀಸುತ್ತದೆ. ಇಲ್ಲಿರುವ ಪರ್ವತ ಪ್ರದೇಶಗಳು ಹಾಗೂ ಪ್ರಾಕೃತಿಕ ಕಣಿವೆಗಳೊಂದಿಗೆ ನಗರದ ನಕ್ಷೆಯು ಬಯಲು ಪ್ರದೇಶಗಳ ಜೊತೆಗೆ ಉಬ್ಬುತಗ್ಗು ಪ್ರದೇಶಗಳನ್ನೂ ಹೊಂದಿದೆ. ಈ ನಗರದ ಭೂವಿಜ್ಞಾನವು, ಪರ್ವತ ಪ್ರದೇಶಗಳಲ್ಲಿ ಗಟ್ಟಿಯಾದ ಲ್ಯಾಟರೈಟ್ ನಿಂದಲೂ, ಕಡಲತೀರದಲ್ಲಿ ಮರಳು ಮಿಶ್ರಿತ ಮಣ್ಣಿನಿಂದಲೂ ವಿಶಿಷ್ಟತೆಯನ್ನು ಪಡೆದುಕೊಂಡಿದೆ. [[ಭಾರತ]] ಸರಕಾರವು ಮಂಗಳೂರನ್ನು 'ಸಾಧಾರಣವಾದ ಭೂಕಂಪಪ್ರವಣ ನಗರ ಕೇಂದ್ರ' ಎಂದು ಗುರುತಿಸಿದೆ ಮತ್ತು ನಗರವನ್ನು ಸಿಸ್ಮಿಕ್ ೩ನೇ ವಲಯದಲ್ಲಿ ವರ್ಗೀಕರಿಸಿದೆ.<ref>{{cite web |publisher=[[Geological Survey of India]] |url=http://www.gsi.gov.in/images/zonation.gif |title=Seismic zoning map of India |format=[[Graphics Interchange Format|GIF]] |accessdate=2008-07-20 |archive-date=2008-10-03 |archive-url=https://web.archive.org/web/20081003062745/http://www.gsi.gov.in/images/zonation.gif |url-status=dead }}</ref><ref>{{cite web |publisher=[[India Meteorological Department]] |url=http://www.imd.ernet.in/section/seismo/static/seismo-zone.htm |title=Seismic Zoning Map |accessdate=2008-07-20 |archive-date=2008-09-15 |archive-url=https://web.archive.org/web/20080915154543/http://www.imd.ernet.in/section/seismo/static/seismo-zone.htm |url-status=dead }}</ref> ಮಂಗಳೂರು ನಗರವು [[ನೇತ್ರಾವತಿ]] ಮತ್ತು [[ಗುರುಪುರ]] ನದಿಗಳಿಂದುಂಟಾದ [[ಹಿನ್ನೀರು|ಹಿನ್ನೀರಿನ]] ಮೇಲೆ ನೆಲೆಸಿದೆ. ಈ ನದಿಗಳು ಉತ್ತರದಲ್ಲಿ ಹಾಗೂ ದಕ್ಷಿಣದಲ್ಲಿ ಹರಿಯುವುದರ ಮೂಲಕ ಈ ನಗರವನ್ನು ಸುತ್ತುವರಿಯುತ್ತವೆ. ಎರಡೂ ನದಿಗಳು ನಗರದ ದಕ್ಷಿಣದಲ್ಲಿ [[ಅಳಿವೆ|ಅಳಿವೆಯನ್ನು]] ಸೃಷ್ಟಿಸಿ [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರವನ್ನು]] ಸೇರುತ್ತವೆ. ನಗರದ ಕರಾವಳಿ ತೀರದುದ್ದಕ್ಕೂ ಹಲವು ಕಡಲತೀರ/ಬೀಚ್ ಗಳಿವೆ. ಇವುಗಳಲ್ಲಿ ಪ್ರಮುಖವಾದುವು ಮುಕ್ಕ, ಪಣಂಬೂರು, ತಣ್ಣೀರುಬಾವಿ, ಕೆ.ಆರ್.ಇ.ಸಿ., ಸೋಮೇಶ್ವರ ಹಾಗೂ ಸಮ್ಮರ್ ಸ್ಯಾಂಡ್ ಬೀಚ್ ಗಳು. ಇಲ್ಲಿನ ವೃಕ್ಷಸಮೂಹವು ಪ್ರಮುಖವಾಗಿ ತೆಂಗಿನ ಮರಗಳು, ತಾಳೆ ಜಾತಿಯ ಮರಗಳು, ಅಶೋಕ ವೃಕ್ಷಗಳ ಜೊತೆಗೆ ಇತರ ಕೆಲವು ಮರಗಳನ್ನು ಹೊಂದಿದೆ. [[ಭಾರತ|ಭಾರತದ]] ಇತರ ನಗರಗಳಿಗೆ ಹೋಲಿಸಿದರೆ ಮಂಗಳೂರು ಇನ್ನೂ ತನ್ನ ಹಸಿರು ಹೊದಿಕೆಯನ್ನು ಉಳಿಸಿಕೊಂಡು ಬಂದಿದೆ. ಮಂಗಳೂರು [[ಉಷ್ಣವಲಯ|ಉಷ್ಣವಲಯದ]] ವಾಯುಗುಣವನ್ನು ಹೊಂದಿದೆ. ನಗರದಲ್ಲಿ ಬೇಸಿಗೆಕಾಲ ಮತ್ತು ಚಳಿಗಾಲಗಳು ಸಮಾನವಾಗಿದ್ದು, ಎರಡೂ ಋತುಗಳಲ್ಲೂ ತಾಪಮಾನವು ಸರಾಸರಿ ೨೭°C ನಿಂದ ೩೪°Cವರೆಗೆ ಇರುತ್ತದೆ. [[ತೇವಾಂಶ|ತೇವಾಂಶವು]] ಸರಾಸರಿ ೭೮% ತಲುಪುತ್ತದೆ. ಪರ್-ಹ್ಯೂಮಿಡ್(ಎ)[Per-Humid(A)] ವಲಯಕ್ಕೆ ಸೇರುವ ಈ ನಗರವು [[ಅರಬ್ಬೀ ಸಮುದ್ರ]] ಶಾಖೆಯ [[ನೈಋತ್ಯ]] ಮಾನ್ಸೂನಿನ ನೇರ ಪ್ರಭಾವಕ್ಕೆ ಒಳಪಡುತ್ತದೆ. ಮೇಯಿಂದ ಆಕ್ಟೋಬರ್ ವರೆಗಿನ ೬ ತಿಂಗಳ ಸಮಯದಲ್ಲಿ ಒಟ್ಟು ವಾರ್ಷಿಕ ಮಳೆಯ ೯೦ ಪ್ರತಿಶತ ಮಳೆಯನ್ನು ಇದು ಪಡೆಯುತ್ತದೆ. ಇತರ ಸಮಯದಲ್ಲಿ ಒಣಹವೆಯಿರುತ್ತದೆ. ಡಿಸೆಂಬರ್ ನಿಂದ ಫೆಬ್ರವರಿವರೆಗಿನ ಸಮಯದಲ್ಲಿ ಇಲ್ಲಿ ತಾಪಮಾನ ಹಾಗೂ ತೇವಾಂಶಗಳೆರಡೂ ಇತರ ತಿಂಗಳುಗಳಿಗಿಂತ ಗಣನೀಯವಾಗಿ ಕಡಿಮೆಯಿರುತ್ತದೆ. ಆದ್ದರಿಂದ ಈ ಸಮಯವು ಮಂಗಳೂರನ್ನು ಭೇಟಿಕೊಡಲು ಅತಿ ಸೂಕ್ತ. ದಿನದಲ್ಲಿ ತಾಪಮಾನವು ೩೦°C ಗಿಂತ ಕಡಿಮೆಯಿದ್ದರೆ, ರಾತ್ರಿಯಲ್ಲಿ ೨೦°C ಗಿಂತ ಕಡಿಮೆಯಿರುತ್ತದೆ. ಈ ಋತುವಿನ ನಂತರ ಕಾಲಿಡುವುದೇ [[ಬೇಸಿಗೆಕಾಲ]]. ಈ ಸಮಯದಲ್ಲಿ ತಾಪಮಾನವು ೩೮°C ಗಳ ತನಕ ಏರುತ್ತದೆ. ಇದರ ನಂತರ [[ಮಳೆಗಾಲ|ಮಳೆಗಾಲವು]] ಆರಂಭವಾಗುತ್ತದೆ. [[ಭಾರತ|ಭಾರತದ]] ಇತರ ನಗರ ಕೇಂದ್ರಗಳಿಗೆ ಹೋಲಿಸಿದರೆ ಮಂಗಳೂರು ಭಾರಿ ಮಳೆಯನ್ನು ಪಡೆಯುತ್ತದೆ.<ref>{{cite web |url= http://whc.unesco.org/en/tentativelists/2103/ |title= Western Ghats (sub cluster nomination) |accessdate= 2008-07-27 |publisher=[[UNESCO]] World Heritage Centre}}</ref> ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಸಮಯಾವಧಿಯಲ್ಲಿ ನಗರವು ೪೦೦೦ ಮಿಲಿ ಮೀಟರ್ ಗಳಷ್ಟು ವರ್ಷಧಾರೆಯನ್ನು ಪಡೆಯುತ್ತದೆ. [[ಚಿತ್ರ:Mangalore panaroma 0187 pan.jpg|1087x1087px|thumb|center|[[ಕದ್ರಿ|ಕದ್ರಿಯಿಂದ]] ಮಂಗಳೂರು ನಗರದ ಸಮಗ್ರ ನೋಟ (೨೦೦೭)]] == ಅರ್ಥ ವ್ಯವಸ್ಥೆ == [[ಚಿತ್ರ:Fishing In Mukka.JPG|200px|thumb|right|ಮಂಗಳೂರಿನ ಸಮೀಪದ [[ಮುಕ್ಕ|ಮುಕ್ಕದಲ್ಲಿ]] [[ಮೀನುಗಾರಿಕೆ]]]] [[ಚಿತ್ರ:Iron Ore factory.jpg|200px|thumb|ಮಂಗಳೂರಿನಲ್ಲಿರುವ [[ಕುದ್ರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್]]]] ಮಂಗಳೂರಿನ ಅರ್ಥ ವ್ಯವಸ್ಥೆಯಲ್ಲಿ ವ್ಯಾವಸಾಯಿಕ ಸಂಸ್ಕರಣೆ ಹಾಗೂ ಬಂದರು ಸಂಬಂಧಿತ ಚಟುವಟಿಕೆಗಳು ಪ್ರಮುಖ ಸ್ಥಾನಗಳನ್ನು ಪಡೆದಿವೆ<ref name="scan">{{cite web |url= http://www.crn.in/SouthScanNov152007.aspx |title= South Scan (Mangalore, Karnataka) |accessdate= 2008-03-20 |publisher= CMP Media LLC |archive-date= 2012-02-07 |archive-url= https://www.webcitation.org/65GpC8D7Z?url=http://www.crn.in/SouthScanNov152007.aspx |url-status= dead }}</ref>. ನವ ಮಂಗಳೂರು ಬಂದರು [[ಭಾರತ|ಭಾರತದ]] ೯ನೇ ಅತಿ ದೊಡ್ಡ ಸರಕು ನಿರ್ವಹಣಾ ಬಂದರಾಗಿದೆ. ಇದು ಭಾರತದ ೭೫ ಪ್ರತಿಶತ ಕಾಫಿ ಮತ್ತು ಗೋಡಂಬಿ ರಫ್ತನ್ನು ನಿರ್ವಹಿಸುತ್ತದೆ. ಮಂಗಳೂರು ಹಂಚುಗಳು ಭಾರತದಾದ್ಯಂತ ಪ್ರಸಿದ್ಧವಾಗಿದ್ದು ಈಗಲೂ ನಗರದಲ್ಲಿ ತುಂಬಾ ಬಳಕೆಯಲ್ಲಿದೆ. ಮಂಗಳೂರು, ವಾಹನಗಳ 'ಲೀಫ್ ಸ್ಪ್ರಿಂಗ್' ಉದ್ಯಮದ ತವರು. 'ದ ಕೆನರಾ ವರ್ಕ್ ಶೋಪ್ಸ್ ಲಿಮಿಟೆಡ್' ಮತ್ತು 'ಲ್ಯಾಮಿನ ಸಸ್ಪೆನ್ಶನ್ ಪ್ರೊಡಕ್ಟ್ಸ್ ಲಿಮಿಟೆಡ್' ಗಳು ಚಿರಪರಿಚಿತ ಲೀಫ್ ಸ್ಪ್ರಿಂಗ್ ಉದ್ಯಮಗಳು. ಬೈಕಂಪಾಡಿ ಮತ್ತು ಯೆಯ್ಯಾಡಿ ಕೈಗಾರಿಕಾ ವಲಯಗಳು ಹಲವು ಸಣ್ಣ ಕೈಗಾರಿಕೆಗಳಿಗೆ ಮನೆಯಾಗಿದೆ. ನಗರವು ಆಗ್ನೇಯ ಏಷ್ಯಾದಿಂದ ಮರಮುಟ್ಟುಗಳನ್ನು ಆಮದು ಮಾಡುತ್ತಿದ್ದು, ಇದನ್ನು ಪೀಠೋಪಕರಣಗಳ ತಯಾರಿಕೆಗೆ ಬಳಸಲಾಗುತ್ತದೆ. ನಗರವು ದಕ್ಷಿಣ ಭಾರತಕ್ಕೆ ಮರಮುಟ್ಟುಗಳ ಪ್ರಮುಖ ಪ್ರವೇಶ ದ್ವಾರವೂ ಆಗಿದೆ. ಬೀಡಿ ತಯಾರಿಕೆ ಇಲ್ಲಿನ ಪ್ರಮುಖ ಗೃಹ ಕೈಗಾರಿಕೆ. 'ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಲಿಮಿಟೆಡ್', 'ಕುದ್ರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್', 'ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್', 'ಬಿ.ಎ.ಎಸ್.ಎಫ್', 'ಇ.ಎಲ್.ಎಫ್ ಗ್ಯಾಸ್' ಇಲ್ಲಿನ ಪ್ರಮುಖ ಉದ್ದಿಮೆಗಳಲ್ಲಿ ಕೆಲವು. ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಾದ [[ಇನ್ಫೋಸಿಸ್]], [[ವಿಪ್ರೊ]], 'ಎಂಫಾಸಿಸ್ ಬಿ.ಪಿ.ಒ' ಹಾಗೂ 'ಫರ್ಸ್ಟ್ ಅಮೇರಿಕನ್ ಕೋರ್ಪೋರೇಷನ್'ಗಳು ನಗರದಲ್ಲಿ ಕೆಲಸವನ್ನು ಆರಂಭಿಸಿವೆ.<ref name="ind">{{cite news |url=http://economictimes.indiatimes.com/Features/The_Sunday_ET/Property/Mangalore_takes_over_as_the_new_SEZ_destination/articleshow/2788712.cms |title= Mangalore takes over as the new SEZ destination |date=[[2008-02-17]] |accessdate= 2008-03-20 |publisher=[[Indiatimes|Times Internet Limited]]}}</ref> ಮೂರು ಮೀಸಲು ಮಾಹಿತಿ ತಂತ್ರಜ್ಞಾನ ಪಾರ್ಕ್ ಗಳು ನಗರಕ್ಕೆ ಕಾಲಿಡುತ್ತಿದ್ದು, ಇವುಗಳಲ್ಲಿ ಎರಡು ಈಗಾಗಲೆ ನಿರ್ಮಾಣದ ಹಂತದಲ್ಲಿವೆ. ಗಂಜಿಮಠದಲ್ಲಿ ನಿರ್ಮಾಣಗೊಳ್ಳುತ್ತಿರುವ 'ರಫ್ತು ಉತ್ತೇಜನ ಕೈಗಾರಿಕಾ ವಲಯ' ಮೊದಲನೆಯದಾದರೆ, ಎರಡನೆಯದು [[ಮಂಗಳೂರು ವಿಶ್ವವಿದ್ಯಾನಿಲಯ|ಮಂಗಳೂರು ವಿಶ್ವವಿದ್ಯಾನಿಲಯದ]] ಸಮೀಪದಲ್ಲಿ ನಿರ್ಮಿತವಾಗುತ್ತಿರುವ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'.<ref>{{cite web |url=http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%203/Fig.%203.5.1.doc |title=Study Area around SEZ, Mangalore |format=[[DOC (computing)|DOC]] |accessdate=2008-07-02 |author=Neeri |publisher=[[Mangalore City Corporation]] |archive-date=2008-10-03 |archive-url=https://web.archive.org/web/20081003062813/http://www.mangalorecity.gov.in/forms/sez/MSEZ%20Draft%20EIA/Mangalore%20SEZ%2C%20Oct.%202007/Chapter%203/Fig.%203.5.1.doc |url-status=dead }}</ref> ಗಂಜಿಮಠದಲ್ಲಿ ಮೂರನೇ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'ದ ನಿರ್ಮಾಣವನ್ನು ಪ್ರಸ್ಥಾಪಿಸಲಾಗಿದೆ.<ref>{{cite web |url=http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%201/Fig.1.2.doc |title=Proposed MSEZ Site and Existing Industries |format=[[DOC (computing)|DOC]] |accessdate=2008-04-09 |author=Neeri |publisher=[[Mangalore City Corporation]] |archive-date=2008-04-10 |archive-url=https://web.archive.org/web/20080410145046/http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%201/Fig.1.2.doc |url-status=dead }}</ref> ಬಿ.ಎ. ಗ್ರೂಪ್ ನವರಿಂದ ೨೦ ಲಕ್ಷ ಚದರ ಫೀಟ್ ಗಳ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'ವು [[ತುಂಬೆ|ತುಂಬೆಯಲ್ಲಿ]] ನಿರ್ಮಾಣ ಹಂತದಲ್ಲಿದೆ.<ref>{{cite news| url = http://www.hindu.com/2006/08/31/stories/2006083118290300.htm| date = 2006-08-31| title = Two more plans for EPIP cleared| accessdate = 2006-09-29| publisher = [[ದಿ ಹಿಂದೂ]]| archive-date = 2012-10-25| archive-url = https://web.archive.org/web/20121025134537/http://www.hindu.com/2006/08/31/stories/2006083118290300.htm| url-status = dead}}</ref> [[ತೈಲ ಮತ್ತು ಪ್ರಾಕೃತಿಕ ಅನಿಲ ನಿಗಮ|ತೈಲ ಮತ್ತು ಪ್ರಾಕೃತಿಕ ಅನಿಲ ನಿಗಮವು]] (ಒ.ಎನ್.ಜಿ.ಸಿ) 'ಮಂಗಳೂರು ವಿಶೇಷ ಆರ್ಥಿಕ ವಲಯ'ದಲ್ಲಿ ೧೫ ಮಿಲಿಯನ್ ಟನ್ನಿನ ಹೊಸ ಸಂಸ್ಕರಣಾಗಾರ, ಪೆಟ್ರೋಕೆಮಿಕಲ್ ಸ್ಥಾವರ ಹಾಗೂ ಶಕ್ತಿ ಮತ್ತು ಎಲ್.ಎನ್.ಜಿ ಸ್ಥಾವರಗಳ ಮೇಲೆ ೩೫,೦೦೦ ಕೋಟಿ ರೂಪಾಯಿಗಳ ಬಂಡವಾಳ ಹೂಡುವ ಬಗ್ಗೆ ಯೋಜನೆ ರೂಪಿಸಿದೆ. ಇದು ದೇಶದ ಪ್ರಥಮ 'ಪೆಟ್ರೋಲಿಯಮ್, ಕೆಮಿಕಲ್ಸ್, ಪೆಟ್ರೋಕೆಮಿಕಲ್ಸ್ ಇನ್ವೆಸ್ಟ್ ಮೆಂಟ್ ರೀಜನ್'(PCPIR) ಆಗಲಿದೆ. ಇಂತಹ ಇತರ ಪಿ.ಸಿ.ಪಿ.ಐ.ಆರ್. ಗಳು [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳದ]] ನಯಚಾರ್ ನಲ್ಲಿ, [[ಹರಿಯಾಣ|ಹರಿಯಾಣದ]] [[ಪಾಣಿಪತ್]] ನಲ್ಲಿ ಹಾಗೂ [[ಆಂಧ್ರ ಪ್ರದೇಶ|ಆಂಧ್ರ ಪ್ರದೇಶದ]] ಅಚ್ಯುತಪುರಂನಲ್ಲಿವೆ. 'ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಮ್ ರಿಸರ್ವ್ಸ್ ಲಿಮಿಟೆಡ್' ಎಂಬ 'ಆಯಿಲ್ ಇಂಡಸ್ಟ್ರಿ ಡೆವಲಪ್ಮೆಂಟ್ ಬೋರ್ಡ್'ನ ವಿಶೇಷ ಘಟಕವು ಮಂಗಳೂರು ಹಾಗೂ [[ಭಾರತ|ಭಾರತದ]] ಇತರ ಎರಡು ಸ್ಥಳಗಳಲ್ಲಿ 'ಕಚ್ಚಾತೈಲ ಸಂಗ್ರಹಣಾ ಸ್ಥಾವರ'ಗಳನ್ನು ನಿರ್ಮಿಸಲು ನಿಶ್ಚಯಿಸಿದೆ.<ref>{{cite news |url=http://www.thehindubusinessline.com/2006/04/02/stories/2006040202220200.htm |title=Strategic oil reserves to come directly under Govt |date=[[2006-04-02]] |accessdate = 2008-02-20 |publisher=[[Business Line|The Hindu Business Line]]}}</ref><ref>{{cite news |url = http://www.hindu.com/2006/01/07/stories/2006010704081600.htm |title = Strategic crude reserve gets nod |date = [[2006-01-07]] |accessdate = 2008-02-20 |publisher = [[ದಿ ಹಿಂದೂ]] |archive-date = 2012-02-07 |archive-url = https://www.webcitation.org/65GuJRHha?url=http://www.hindu.com/2006/01/07/stories/2006010704081600.htm |url-status = dead }}</ref> ಯೋಜಿತ, ವಾರ್ಷಿಕ ೫ ಮಿಲಿಯನ್ ಮೆಟ್ರಿಕ್ ಟನ್ನು(ಎಮ್.ಎಮ್.ಟಿ.ಪಿ.ಎ) ಸಂಗ್ರಹಣೆಯಲ್ಲಿ ೧.೫ ಎಮ್.ಎಮ್.ಟಿ.ಪಿ.ಎ ಮಂಗಳೂರಿನಲ್ಲಿಯೂ,<ref>{{cite news |url =http://economictimes.indiatimes.com/India_to_form_crude_oil_reserve_of_5_mmt/articleshow/2137148.cms |title =India to form crude oil reserve of 5 mmt |date = [[2007-06-20]] |accessdate = 2008-02-20 |publisher = [[The Economic Times]]}}</ref> ೧.೦ ಎಮ್.ಎಮ್.ಟಿ.ಪಿ.ಎ [[ವಿಶಾಖಪಟ್ಟಣ|ವಿಶಾಖಪಟ್ಟಣದಲ್ಲಿಯೂ]] ಹಾಗೂ ೨.೫ ಎಮ್.ಎಮ್.ಟಿ.ಪಿ.ಎ ಮಂಗಳೂರಿನ ಸಮೀಪದ ಪಡೂರಿನಲ್ಲಿಯೂ ನಿರ್ವಹಿಸಲಾಗುತ್ತದೆ. 'ಇಂಡಿಯಾ ಟುಡೆ'ಯ ಅಂತರಾಷ್ಟ್ರೀಯ ಸಂಪುಟದ ಅನುಸಾರ ಮಂಗಳೂರು ([[ಕೊಚ್ಚಿ|ಕೊಚ್ಚಿಯ]] ನಂತರ) ದಕ್ಷಿಣ ಭಾರತದಲ್ಲೇ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಾನ್-ಮೆಟ್ರೊ(ಮೆಟ್ರೋವಲ್ಲದ) ನಗರವಾಗಿದೆ. [[ಚಿತ್ರ:Mangalore infosys.jpg|200px|thumb|left| ಮಂಗಳೂರಿನಲ್ಲಿ [[ಇನ್ಫೋಸಿಸ್]] ಕಾರ್ಯಾಲಯ ]] [[ಕಾರ್ಪೋರೇಷನ್ ಬ್ಯಾಂಕ್]],<ref>{{cite web |url =http://www.corpbank.com/asp/0100text.asp?presentID=84&headID=84 |title =History |accessdate = 2008-04-18 |publisher = [[Corporation Bank]]}}</ref> [[ಕೆನರಾ ಬ್ಯಾಂಕ್]],<ref>{{cite web |url = http://www.hindu.com/2005/11/20/stories/2005112015560300.htm |title = Cheque truncation process from April, says Leeladhar |accessdate = 2008-04-18 |publisher = [[ದಿ ಹಿಂದೂ]] |archive-date = 2012-03-14 |archive-url = https://www.webcitation.org/66ALTNfb6?url=http://www.hindu.com/2005/11/20/stories/2005112015560300.htm |url-status = dead }}</ref> ಮತ್ತು [[ವಿಜಯ ಬ್ಯಾಂಕ್]],<ref>{{cite web |url=http://vijayabank.com:8081/vijaya/vijaya/internet-en/menus/we-at-vijaya-bank/inception.html |title=Inception |accessdate=2008-07-09 |publisher=[[Vijaya Bank]] |archive-date=2008-09-08 |archive-url=https://web.archive.org/web/20080908053811/http://vijayabank.com:8081/vijaya/vijaya/internet-en/menus/we-at-vijaya-bank/inception.html |url-status=dead }}</ref> ಗಳು ೨೦ನೇ ಶತಮಾನದ ಪೂರ್ವಾರ್ಧದಲ್ಲಿ ಮಂಗಳೂರಿನಲ್ಲಿ ಪ್ರಾರಂಭಗೊಂಡ ಮೂರು ರಾಷ್ಟ್ರೀಕೃತ ಬ್ಯಾಂಕುಗಳು. ಮಂಗಳೂರಿನಲ್ಲಿ ಸ್ಥಾಪಿಸಲ್ಪಟ್ಟ [[ಕರ್ಣಾಟಕ ಬ್ಯಾಂಕ್]] ಆ ಸಮಯದ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿತ್ತು.<ref>{{cite web |url =http://www.karnatakabank.com/ktk/History.jsp |title =History |accessdate =2008-04-18 |publisher =[[Karnataka Bank]] |archive-date =2012-03-17 |archive-url =https://web.archive.org/web/20120317115018/http://www.karnatakabank.com/ktk/History.jsp |url-status =dead }}</ref> ಮಂಗಳೂರು ಕ್ಯಾಥೊಲಿಕ್ ಕೊ-ಓಪರೇಟಿವ್ ಬ್ಯಾಂಕ್ ಲಿಮಿಟೆಡ್, ಕ್ಯಾಥೊಲಿಕ್ ಬ್ಯಾಂಕ್ ಲಿಮಿಟೆಡ್ ಹಾಗೂ ಎಸ್.ಸಿ.ಡಿ.ಸಿ.ಸಿ ಬ್ಯಾಂಕುಗಳು ಮಂಗಳೂರಿನಲ್ಲಿ ಸ್ಥಾಪನೆಗೊಂಡ ವರ್ಗೀಕೃತ ಬ್ಯಾಂಕುಗಳು. ದೋಣಿ ನಿರ್ಮಾಣ ಹಾಗೂ ಮೀನುಗಾರಿಕೆ ಉದ್ಯಮಗಳು ಪೀಳಿಗೆಗಳಿಂದ ಮಂಗಳೂರಿನ ಪ್ರಮುಖ ಉದ್ಯಮಗಳಾಗಿವೆ. ಮಂಗಳೂರು ಬಂದರಿನ ಸಮೀಪದಲ್ಲಿರುವ 'ಹಳೆ ಮಂಗಳೂರು ಬಂದರು' ಪ್ರಸಿದ್ಧ ಮೀನುಗಾರಿಕಾ ಬಂದರಾಗಿದೆ. ಇಲ್ಲಿ ಮೀನುಗಾರಿಕೆಗಾಗಿ ಬಳಸುವ ಭಾರಿ ಪ್ರಮಾಣದ ಯಾಂತ್ರಿಕೃತ ದೋಣಿಗಳು ಲಂಗರು ಹಾಕಿರುತ್ತವೆ. ಮೀನುಗಾರಿಕಾ ಉದ್ಯಮವು ಸಾವಿರಾರು ಜನರನ್ನು ಈ ಉದ್ಯೋಗದಲ್ಲಿ ಬಳಸಿಕೊಂಡಿದೆ ಹಾಗೂ ಅವರ ಉತ್ಪನ್ನಗಳನ್ನು ಸುತ್ತಮುತ್ತಲ ಪ್ರದೇಶಗಳಿಗೆ ರಫ್ತು ಮಾಡಲಾಗುತ್ತದೆ. ಹಂಚು, ಬೀಡಿ, ಕಾಫಿ ಮತ್ತು ಗೋಡಂಬಿ ಉದ್ಯಮಗಳಲ್ಲಿ ಮಂಗಳೂರಿನ ವ್ಯಾಪಾರ ಸಂಸ್ಥೆಗಳು ಪ್ರಮುಖವಾದ ಅಸ್ತಿತ್ವವನ್ನು ಪಡೆದುಕೊಂಡು ಬಂದಿದೆ, ಹಾಗಿದ್ದೂ ಆಧುನಿಕ ನಿರ್ಮಾಣದಲ್ಲಿ ಕಾಂಕ್ರೀಟಿನ ಬಳಕೆಯಿಂದಾಗಿ ಹಂಚಿನ ಉದ್ಯಮವು ಅವನತಿಯ ದಾರಿಯಲ್ಲಿ ಸಾಗಿದೆ. 'ಅಲ್ಬುಕರ್ಕ್ ಹಂಚಿನ ಕಾರ್ಖಾನೆ'ಯು ಭಾರತದಲ್ಲೇ ಅತಿ ದೊಡ್ಡ ಹಂಚಿನ ಕಾರ್ಖಾನೆಯಾಗಿದ್ದು,ಪ್ರಸಿದ್ಧ ಮಂಗಳೂರು ಕೆಂಪು ಹಂಚುಗಳನ್ನು ತಯಾರಿಸುತ್ತದೆ. ಮಂಗಳೂರಿನ ಉಪನಗರವಾದ [[ಉಳ್ಳಾಲ|ಉಳ್ಳಾಲದಲ್ಲಿ]] ಹೆಣೆದ ಉಡುಪುಗಳು ಹಾಗೂ ತೆಂಗಿನ ನಾರಿನ ದಾರಗಳನ್ನು ತಯಾರಿಸಲಾಗುತ್ತದೆ. == ಜನಸಂಖ್ಯೆ == [[ಚಿತ್ರ:Light House Hill, Mangalore.JPG|200px|thumb|right|ಲೈಟ್ ಹೌಸ್ ಹಿಲ್, ಮಂಗಳೂರಿನ ಪ್ರಮುಖ ತಾಣಗಳಲ್ಲೊಂದು]] ೨೦೧೧ರ [[ಭಾರತ|ಭಾರತದ]] [[ಜನಗಣತಿ|ಜನಗಣತಿಯ]] ಪ್ರಕಾರ, ಮಂಗಳೂರು ೪,೮೪,೭೮೫ ಜನಸಂಖ್ಯೆಯನ್ನು ಹೊಂದಿತ್ತು.<ref name="dmab">{{cite web |url=http://www.census2011.co.in/census/city/451-mangalore.html}}</ref> ಇದೇ ಜನಗಣತಿಯ ಪ್ರಕಾರ ಮಹಾನಗರ ಪಾಲಿಕೆ ಪ್ರದೇಶದ ಜನಸಂಖ್ಯೆಯು ೬,೧೯,೬೬೪ ಆಗಿದೆ.<ref name="popmlr">{{cite web |publisher=Census Commission of India |url=http://www.census2011.co.in/census/city/451-mangalore.html}}</ref> 'ವರ್ಲ್ಡ್ ಗಾಜೆಟರ್' ನ ಅನುಸಾರ ೨೦೦೮ರಲ್ಲಿ ಮಂಗಳೂರಿನ ಅಂದಾಜು ಜನಸಂಖ್ಯೆಯು ೪,೩೧,೯೭೬ ಆಗಿತ್ತು. ಇದರ ಪ್ರಕಾರ ಮಂಗಳೂರು [[ಭಾರತ|ಭಾರತದ]] ೧೦೧ನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗುತ್ತದೆ.<ref>{{cite web |url= http://www.world-gazetteer.com/wg.php?x=&men=gcis&lng=en&dat=80&geo=-104&srt=pnan&col=aohdq&msz=1500&va=&pt=a |title= India: largest cities and towns and statistics of their population |accessdate= 2008-01-31 |publisher= World Gazetteer|archiveurl=http://www.webcitation.org/5nsxcLbvU|archivedate=2010-02-28}}</ref> ಇದೇ ಗಣತಿಯ ಅನುಸಾರ 'ವರ್ಲ್ಡ್ ಗಾಜೆಟರ್' ಮಂಗಳೂರು ನಗರ ಪ್ರದೇಶದ(urban) ಜನಸಂಖ್ಯೆಯು ೬,೦೩,೨೬೯ ಎಂದು ಅಂದಾಜು ಮಾಡಿತ್ತು. ಇದು ಈ ನಗರ ಪ್ರದೇಶವನ್ನು ೬೧ನೇ ಅತಿ ಹೆಚ್ಚು ಜನಸಾಂದ್ರ ಪ್ರದೇಶವನ್ನಾಗಿ ಮಾಡುತ್ತದೆ.<ref>{{cite web |url= http://www.world-gazetteer.com/wg.php?x=&men=gcis&lng=en&dat=80&geo=-104&srt=pnan&col=aohdq&msz=1500&va=&pt=a |title= India: metropolitan areas |accessdate= 2008-01-16 |publisher= World Gazetteer|archiveurl=http://www.webcitation.org/5nsxcLbvU|archivedate=2010-02-28}}</ref> ಜನಸಂಖ್ಯೆಯ ೫೦ ಪ್ರತಿಶತ ಭಾಗವು ಪುರುಷರಾಗಿದ್ದು, ಇವರ ಸಂಖ್ಯೆ ೨,೦೦,೨೩೪ ಆಗಿದೆ. ಉಳಿದ ೫೦ ಪ್ರತಿಶತ ಸ್ತ್ರೀಯರಾಗಿದ್ದು, ಇವರ ಸಂಖ್ಯೆ ೧,೯೮,೫೧೧ ಆಗಿದೆ. ಪುರುಷ ಸಾಕ್ಷರತಾ ಪ್ರಮಾಣವು ೮೬ ಪ್ರತಿಶತವಿದ್ದು, ಸ್ತ್ರೀ ಸಾಕ್ಷರತಾ ಪ್ರಮಾಣವು ೭೯ ಪ್ರತಿಶತವಿದೆ. ಜನಸಂಖ್ಯೆಯ ೯ ಪ್ರತಿಶತ ಭಾಗವು ೬ ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ. ಮಂಗಳೂರಿನ ಸರಾಸರಿ ಸಾಕ್ಷರತಾ ಪ್ರಮಾಣವು ೮೩ ಪ್ರತಿಶತವಿದ್ದು ಇದು ರಾಷ್ಟ್ರೀಯ ಸರಾಸರಿ ೫೯.೯ಕ್ಕಿಂತ ಅಧಿಕವಾಗಿದೆ. ಜನನ ಪ್ರಮಾಣವು ೧೩.೭೨ ಪ್ರತಿಶತವಿದ್ದು, ಮರಣ ಪ್ರಮಾಣವು ೩.೭೧ ಪ್ರತಿಶತ ಹಾಗೂ ಶಿಶು ಮರಣ ಪ್ರಮಾಣವು ೧.೨೪ ಪ್ರತಿಶತವಿದೆ. ಕೊಳೆಗೇರಿಗಳ ಏರುತ್ತಿರುವ ಸಂಖ್ಯೆಯು ಇಲ್ಲಿನ ಕಳವಳಕಾರಿಯಾದ ಅಂಶವಾಗಿದೆ. ಮಂಗಳೂರು ನಗರ ಪ್ರದೇಶವು ನಗರ ಪಾಲಿಕೆಯ ಸರಹದ್ದಿನಲ್ಲಿ ೩೨ ಕೊಳೆಗೇರಿಗಳನ್ನು ಗುರುತಿಸಿತ್ತು. ಸುಮಾರು ೨೨,೦೦೦ ವಲಸಿಗ ಕಾರ್ಮಿಕರು ನಗರದ ಸರಹದ್ದಿನಲ್ಲಿರುವ ಈ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ.<ref>{{cite web |url= http://www.hindu.com/2006/04/08/stories/2006040818420300.htm |title= Growing number of slums in Mangalore a cause for concern |date= [[2006-04-08]] |accessdate= 2008-03-14 |publisher= [[ದಿ ಹಿಂದೂ]] |archive-date= 2008-03-03 |archive-url= https://web.archive.org/web/20080303014244/http://www.hindu.com/2006/04/08/stories/2006040818420300.htm |url-status= dead }}</ref><ref>{{cite web |url= http://www.hindu.com/2006/01/21/stories/2006012111860300.htm |title= Slums mushrooming in port city |accessdate= 2008-03-14 |date= [[2006-01-21]] |publisher= [[ದಿ ಹಿಂದೂ]] |archive-date= 2008-03-24 |archive-url= https://web.archive.org/web/20080324145402/http://www.hindu.com/2006/01/21/stories/2006012111860300.htm |url-status= dead }}</ref> [[ಚಿತ್ರ:St. Aloysius Church Mangalore.jpg|200px|thumb|left|ಮಂಗಳೂರಿನಲ್ಲಿರುವ ಸಂತ ಅಲೋಶಿಯಸ್ ಚರ್ಚು]] ಮಂಗಳೂರು ಬಹುಸಂಸ್ಕೃತಿಯ ಹಾಗೂ ಬಹುಭಾಷೀಯ ನಗರವಾಗಿದೆ. [[ತುಳು]], [[ಕೊಂಕಣಿ]] ಹಾಗೂ [[ಬ್ಯಾರಿ]] ಭಾಷೆಗಳು ಇಲ್ಲಿನ ಮೂರು ಸ್ಥಳೀಯ ಭಾಷೆಗಳಾಗಿದ್ದು, [[ಕನ್ನಡ]], [[ಹಿಂದಿ]], [[ಆಂಗ್ಲ]] ಮತ್ತು [[ಉರ್ದು]] ಭಾಷೆಗಳೂ ಬಳಕೆಯಲ್ಲಿವೆ. [[ಕನ್ನಡ]] ಇಲ್ಲಿನ ದ್ವಿತೀಯ ಭಾಷೆಯಾಗಿದ್ದು, ಇಲ್ಲಿನ ಅಧಿಕೃತ ಭಾಷೆಯಾಗಿದೆ. ಇಲ್ಲಿನ ಜನಸಂಖ್ಯೆಯ ಅಧಿಕ ಭಾಗವು [[ಹಿಂದೂ]] ಧರ್ಮೀಯರನ್ನು ಒಳಗೊಂಡಿದೆ. [[ಮೊಗವೀರ|ಮೊಗವೀರರು]], ಬಿಲ್ಲವರು ಹಾಗೂ ಬಂಟರು ಇದರಲ್ಲಿ ಪ್ರಮುಖರು. ಕೋಟಾ ಬ್ರಾಹ್ಮಣರು, ಶಿವಳ್ಳಿ ಬ್ರಾಹ್ಮಣರು, [[ಸ್ಥಾನಿಕ ಬ್ರಾಹ್ಮಣರು]], ಹವ್ಯಕ ಬ್ರಾಹ್ಮಣರು, ಗೌಡ ಸಾರಸ್ವತ ಬ್ರಾಹ್ಮಣರು, ದೈವಜ್ಞ ಬ್ರಾಹ್ಮಣರು, ರಾಜಪುರ ಸಾರಸ್ವತ ಬ್ರಾಹ್ಮಣರು ಕೂಡಾ ಹಿಂದು ಜನಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿದ್ದಾರೆ. ಜನಸಂಖ್ಯೆಯ ಇನ್ನು ಸ್ವಲ್ಪ ಭಾಗವು ಕ್ರೈಸ್ತ ಧರ್ಮೀಯರನ್ನು ಹೊಂದಿದೆ. ಇವರಲ್ಲಿ [[ಕೊಂಕಣಿ]] ಮಾತನಾಡುವ ಕಾಥೋಲಿಕರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇವರು 'ಮಂಗಳೂರು ಕಾಥೋಲಿಕರು' ಎಂದೇ ಪ್ರಸಿದ್ಧರು. ಮುಸ್ಲಿಮರು ಇಲ್ಲಿನ ಅಲ್ಪಸಂಖ್ಯಾಕ ಜನತೆಯಾಗಿದ್ದು, ಅವರ ಜನಸಂಖ್ಯೆಯಲ್ಲಿ ೮೦ ಪ್ರತಿಶತ ಜನರು ಅವರದೇ ಭಾಷೆಯಾದ [[ಬ್ಯಾರಿ]] ಭಾಷೆಯನ್ನು ಮಾತಾಡುತ್ತಾರೆ. ಸಣ್ಣ ಪ್ರಮಾಣದ ಜನಸಂಖ್ಯೆಯು ಜೈನ ಧರ್ಮವನ್ನೂ ಅನುಸರಿಸುತ್ತದೆ. == ಸಂಸ್ಕೃತಿ == [[ಚಿತ್ರ:Jyothi Talkies 2008 04 06.JPG|200px|thumb|right|ಜ್ಯೋತಿ ಟಾಕೀಸು ಮಂಗಳೂರಿನ ಪ್ರಸಿದ್ಧ ಚಿತ್ರಮಂದಿರಗಳಲ್ಲಿ ಒಂದು]] [[ಚಿತ್ರ:FullPagadeYakshagana.jpg|200px|thumb|right|[[ಯಕ್ಷಗಾನ]] ವೇಷಧಾರಿ]] ಮಂಗಳೂರಿನ ನಿವಾಸಿಯೊಬ್ಬರನ್ನು ಮಂಗಳೂರಿನ ನಿವಾಸಿಯೊಬ್ಬರನ್ನು [[ತುಳು|ತುಳುವಿನಲ್ಲಿ]] ''ಕುಡ್ಲದಾರ್'' ಎಂದೂ, [[ಕನ್ನಡ|ಕನ್ನಡದಲ್ಲಿ]] ''ಮಂಗಳೂರಿನವರು'' ಎಂದೂ, ಕಾಥೋಲಿಕ್ [[ಕೊಂಕಣಿ|ಕೊಂಕಣಿಯಲ್ಲಿ]] ''ಕೊಡಿಯಾಲ್ ಘರಾನೊ'' ಎಂದೂ, ಜಿ.ಎಸ್.ಬಿ ಕೊಂಕಣಿಯಲ್ಲಿ ''ಕೊಡಿಯಾಲ್ಚಿ'' ಅಥವಾ ''ಮಂಗ್ಳೂರ್ಚಿ'' ಎಂದೂ [[ಆಂಗ್ಲ|ಆಂಗ್ಲದಲ್ಲಿ]] ''ಮ್ಯಾಂಗಲೋರಿಯನ್'' ಎಂದೂ ಕರೆಯುತ್ತಾರೆ. ಬಿಜೈ ಸಮೀಪದಲ್ಲಿರುವ ''ಶ್ರೀಮಂತಿ ಬಾಯಿ ಮ್ಯೂಸಿಯಮ್'' ಮಂಗಳೂರಿನಲ್ಲಿರುವ ಏಕೈಕ ವಸ್ತು ಸಂಗ್ರಹಾಲಯ.<ref>{{cite news |url=http://www.hinduonnet.com/2006/07/07/stories/2006070717580300.htm |title=Srimanthi Bai Museum is in a shambles |date=[[2006-07-07]] |accessdate=2008-01-21 |publisher=[[ದಿ ಹಿಂದೂ]] |archive-date=2012-02-05 |archive-url=https://www.webcitation.org/65ESoBkk1?url=http://www.hinduonnet.com/2006/07/07/stories/2006070717580300.htm |url-status=dead }}</ref> ಮಣ್ಣಗುಡ್ಡದ ಸಮೀಪವಿರುವ ''ಬಿಬ್ಲಿಯೋಫೈಲ್ಸ್ ಪಾರಡೈಸ್'' ಕಾರ್ಪೋರೇಷನ್ ಬ್ಯಾಂಕಿನಿಂದ ನಡೆಸಲ್ಪಡುತ್ತಿರುವ ಸಾರ್ವಜನಿಕ ವಾಚನಾಲಯವಾಗಿದೆ. [[ಯಕ್ಷಗಾನ|ಯಕ್ಷಗಾನವು]] ಇಲ್ಲಿನ ಪ್ರಸಿದ್ಧ ನೃತ್ಯ ಕಲೆಯಾಗಿದ್ದು, ಕಹಳೆ ಘೋಷಗಳೊಂದಿಗೆ ರಾತ್ರಿಯುದ್ದಕ್ಕೂ ನಡೆಯುತ್ತದೆ.<ref>{{cite news |url = http://www.hindu.com/mp/2004/06/10/stories/2004061000340300.htm |date = [[2004-01-10]] |title = Enduring art |accessdate = 2008-07-20 |author = Ganesh Prabhu |publisher = [[ದಿ ಹಿಂದೂ]] |archive-date = 2004-08-30 |archive-url = https://web.archive.org/web/20040830023954/http://www.hindu.com/mp/2004/06/10/stories/2004061000340300.htm |url-status = dead }}</ref> [[ದಸರಾ]] ಹಾಗೂ [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]]ಯ ಸಮಯದಲ್ಲಿ ನಡೆಯುವ ''ಹುಲಿವೇಶ''ವು ಇಲ್ಲಿನ ವಿಶಿಷ್ಟವಾದ ಜಾನಪದ ನೃತ್ಯ ಕಲೆ.<ref>{{cite news |url = http://timesofindia.indiatimes.com/articleshow/354160109.cms |date = [[2001-10-26]] |title = Human `tigers' face threat to health |accessdate = 2007-12-07 |publisher = [[ದಿ ಟೈಮ್ಸ್ ಆಫ್‌ ಇಂಡಿಯಾ]]}}</ref> ಇದರಂತೆಯೇ ''ಕರಡಿವೇಶ''ವೂ [[ದಸರಾ]] ಸಮಯದಲ್ಲಿ ನಡೆಯುವಂತಹ ಇಲ್ಲಿನ ಪ್ರಸಿದ್ಧ ನೃತ್ಯ ರೀತಿ.<ref name="DAJ">{{cite web |url= http://www.daijiworld.com/chan/exclusive_arch.asp?ex_id=726 |title= What's in a Name? |accessdate= 2008-03-04 |author= Stephen D'Souza |publisher= Daijiworld Media Pvt Ltd Mangalore |archive-date= 2008-03-05 |archive-url= https://web.archive.org/web/20080305003349/http://www.daijiworld.com/chan/exclusive_arch.asp?ex_id=726 |url-status= dead }}</ref> [[ಭೂತಕೋಲ]] ಇಲ್ಲಿ ಪ್ರಚಲಿತವಿರುವ, ಧಾರ್ಮಿಕ ಸಂಸ್ಕಾರಗಳನ್ನೊಳಗೊಂಡ ಸಾಂಪ್ರದಾಯಿಕ ನೃತ್ಯ ಕಲೆ. ಜನರ ಮನರಂಜನೆಗಾಗಿ ಇರುವ [[ಕಂಬಳ|ಕಂಬಳವು]] ಇಲ್ಲಿನ ಕೆಸರು ಗದ್ದೆಯಲ್ಲಿ ನಡೆಸುವ ಕೋಣ ಹಾಗೂ ಎತ್ತುಗಳ ಓಟ.<ref>{{cite news |url=http://www.hinduonnet.com/thehindu/mp/2006/12/09/stories/2006120901650100.htm |title=Colours of the season |accessdate=2008-07-09 |date=[[2006-12-09]] |publisher=[[ದಿ ಹಿಂದೂ]] |archive-date=2009-01-10 |archive-url=https://web.archive.org/web/20090110164611/http://www.hinduonnet.com/thehindu/mp/2006/12/09/stories/2006120901650100.htm |url-status=dead }}</ref> ''ಕೋರಿಕಟ್ಟ'' ([[ಕೋಳಿ ಅಂಕ]]) ಇಲ್ಲಿನ ಇನ್ನೊಂದು ಪ್ರಸಿದ್ಧ ಆಟ. ನಾಗದೇವತೆಯನ್ನು ಪೂಜಿಸುವ ಹಬ್ಬವಾದ [[ನಾಗಾರಾಧನೆ|ನಾಗಾರಾಧನೆಯೂ]] ಇಲ್ಲಿ ಪ್ರಚಲಿತದಲ್ಲಿದೆ.<ref>{{cite web |url= http://mangalorean.com/news.php?newstype=broadcast&broadcastid=50662 |title= Nagarapanchami Naadige Doddadu |accessdate= 2008-01-28 |publisher= Mangalorean.Com |archive-date= 2012-02-09 |archive-url= https://web.archive.org/web/20120209025322/http://mangalorean.com/news.php?newstype=broadcast&broadcastid=50662 |url-status= dead }}</ref> ''ಪಾಡ್ದನ''ಗಳು ವೇಷಧಾರಿ ಸಮುದಾಯದವರಿಂದ [[ತುಳು|ತುಳುವಿನಲ್ಲಿ]] ಹಾಡಲ್ಪಟ್ಟಿರುವ ಲಾವಣಿಯಂತಹ ಜಾನಪದ ಗೀತೆಗಳು. ಇದು ಸಾಮಾನ್ಯವಾಗಿ ಡಮರುವಿನ ಲಯಬದ್ಧ ಬಡಿತದೊಂದಿಗೆ ಹಾಡಲ್ಪಡುತ್ತದೆ. ''ಕೋಲ್ಕೈ'' (ಕೋಲಾಟದ ಸಮಯದಲ್ಲಿ ಹಾಡಲ್ಪಡುತ್ತದೆ), ''ಉಂಜಲ್ ಪಾಟ್'' (ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸುವ ಸಮಯದಲ್ಲಿ), ''ಮೊಯ್ಲಾಂಜಿ ಪಾಟ್'', ''ಒಪ್ಪುನೆ ಪಾಟ್'' (ಮದುವೆಯ ಸಮಯದಲ್ಲಿ ಹಾಡಲ್ಪಡುತ್ತದೆ) ಗಳು ಕೆಲವು ಪ್ರಸಿದ್ಧ [[ಬ್ಯಾರಿ]] ಹಾಡುಗಳು.<ref>{{cite news |url= http://www.hindu.com/2007/10/13/stories/2007101361130300.htm |title= Beary Sahitya Academy set up |accessdate= 2008-01-15 |date= [[2007-10-13]] |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ESe60O7?url=http://www.hindu.com/2007/10/13/stories/2007101361130300.htm |url-status= dead }}</ref> [[ದಸರಾ]], [[ದೀಪಾವಳಿ]], [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]], [[ಗಣೇಶ ಚತುರ್ಥಿ]], [[ಕ್ರಿಸ್ ಮಸ್]], [[ಮಹಾ ಶಿವರಾತ್ರಿ]], [[ಈಸ್ಟರ್]], [[ನವರಾತ್ರಿ]], [[ಗುಡ್ ಫ್ರೈಡೆ]], [[ಈದ್]], [[ಮೊಹರಂ]] ಹಾಗೂ [[ಮಹಾವೀರ ಜಯಂತಿ]] ಇಲ್ಲಿನ ಜನಪ್ರಿಯ ಹಬ್ಬಗಳು. [[ಗಣೇಶ ಚತುರ್ಥಿ]] ಹಬ್ಬವನ್ನು ಪ್ರತಿವರ್ಷವೂ ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ. ಈ ಸಮಯದಲ್ಲಿ [[ಗಣಪತಿ]] ದೇವರ ಮೂರ್ತಿಗಳನ್ನು ನಿಲ್ಲಿಸಿ, ಅವುಗಳನ್ನು ವಿದ್ಯುಕ್ತವಾಗಿ ಪೂಜಿಸಿ, ನೀರಿನಲ್ಲಿ ವಿಸರ್ಜಿಸಲಾಗುತ್ತದೆ. ''ಕೊಡಿಯಾಲ್ ತೇರ್'' ಅಥವಾ ''ಮಂಗಳೂರು ರಥೋತ್ಸವ'' ಇಲ್ಲಿನ ಜಿ.ಎಸ್.ಬಿ ಸಮುದಾಯದ ಪ್ರಮುಖ ಉತ್ಸವಗಳಲ್ಲಿ ಒಂದು. ಈ ಸಮಯದಲ್ಲಿ ಶೀ ವೆಂಕಟರಮಣ ದೇವಸ್ಥಾನದ ರಥೋತ್ಸವವನ್ನು ಆಚರಿಸಲಾಗುತ್ತದೆ.<ref>{{cite web |url=http://www.svtmangalore.org/jeernodhara/# |title=Shree Venkatramana Temple (Car Street, Mangalore) |accessdate=2008-07-25 |publisher=Shree Venkatramana Temple, Mangalore |archive-date=2008-06-09 |archive-url=https://web.archive.org/web/20080609085005/http://www.svtmangalore.org/jeernodhara/ |url-status=dead }}</ref><ref>{{cite web |url=http://www.mangalorean.com/news.php?newstype=broadcast&broadcastid=67248 |title=Colourful Kodial Theru |accessdate=2008-07-09 |author=Rajanikanth Shenoy |publisher=Mangalorean.Com |archive-date=2012-02-05 |archive-url=https://www.webcitation.org/query?url=http%3A%2F%2Fwww.mangalorean.com%2Fnews.php%3Fnewstype%3Dbroadcast%26broadcastid%3D67248&date=2012-02-05 |url-status=dead }}</ref> ''ಮೋಂಟಿ ಫೆಸ್ಟ್'' ಎಂಬುದು ಕಾಥೋಲಿಕ್ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಒಂದು.<ref>{{cite web |url= http://www.daijiworld.com/chan/exclusive_arch.asp?ex_id=129 |title= Monti Fest Originated at Farangipet&nbsp;– 240 Years Ago! |accessdate= 2008-01-11 |author= John B. Monteiro |publisher= Daijiworld Media Pvt Ltd Mangalore |archive-date= 2012-08-28 |archive-url= https://www.webcitation.org/6AFSPgPN5?url=http://www.daijiworld.com/chan/exclusive_arch.asp?ex_id=129 |url-status= dead }}</ref> ''ಜೈನ್ ಮಿಲನ್'' ಎಂಬ ಮಂಗಳೂರಿನ ಜೈನ ಕುಟುಂಬಗಳ ಸಮಿತಿಯು 'ಜೈನ್ ಫುಡ್ ಫೆಸ್ಟಿವಲ್' ಎಂಬ ಕಾರ್ಯಕ್ರಮವನ್ನು ಪ್ರತಿವರ್ಷವೂ ಆಚರಿಸುತ್ತದೆ.<ref>{{cite news |url= http://www.hindu.com/mp/2007/11/24/stories/2007112450980400.htm |title= Food for thought |accessdate= 2008-01-18 |date= [[2007-11-24]] |author= Amrita Nayak |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ETSf5c8?url=http://www.hindu.com/mp/2007/11/24/stories/2007112450980400.htm |url-status= dead }}</ref> ಜೈನ ಸಮುದಾಯದ ಪ್ರತಿಯೊಬ್ಬರೂ ಒಟ್ಟುಗೂಡಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]]ಯ ಸಮಯದಲ್ಲಿ ನಡೆಯುವ ''ಮೊಸರು ಕುಡಿಕೆ'' ಹಬ್ಬದಲ್ಲಿ ಎಲ್ಲಾ ನಂಬಿಕೆಯ ಜನರು ಭಾಗವಹಿಸುತ್ತಾರೆ.<ref>{{cite news |url= http://www.hindu.com/2005/08/28/stories/2005082812400300.htm |title= `Mosaru Kudike' brings in communal harmony |date= [[2005-08-28]] |accessdate= 2008-02-22 |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ETgNDCm?url=http://www.hindu.com/2005/08/28/stories/2005082812400300.htm |url-status= dead }}</ref> ಜುಲೈ ೧೭ರಿಂದ ಆಗಸ್ಟ್ ೧೫ರ ವರೆಗೆ ಸಾಗುವ ''ಆಟಿ ಪರ್ಬ''(ಆಟಿ ಹಬ್ಬ)ವನ್ನು ಇಲ್ಲಿ ''ಕಳಂಜ'' ಎಂಬ ದೈವವನ್ನು ಪೂಜಿಸುವುದರೊಂದಿಗೆ ಆಚರಿಸಲಾಗುತ್ತದೆ. ಜುಲೈ-ಆಗಸ್ಟಿನ ಮಳೆಗಾಲದ ಸಮಯದಲ್ಲಿ ''ಕಳಂಜ''ನು ನಗರದ ರಕ್ಷಣೆಯ ಅಧಿಪತಿಯಾಗಿರುತ್ತಾನೆ. ಸ್ಥಳಿಯ ಸಾಂಸ್ಕೃತಿಕ ಘಟನೆ ಹಾಗೂ ಪ್ರಸಂಗಗಳನ್ನು ಪ್ರೋತ್ಸಾಹಿಸಲು ಬೇಸಿಗೆಯ ಸಮಯದಲ್ಲಿ ''ಕರಾವಳಿ ಉತ್ಸವ'' ಹಾಗೂ ''ಕುಡ್ಲೋತ್ಸವ''ಗಳಂತಹ ಕಾರ್ಯಕ್ರಮಗಳನ್ನು ಪ್ರಾಯೋಜಿಸಲಾಗುತ್ತದೆ. ೨೦೦೬ರಲ್ಲಿ [[ತುಳು]] ಚಲನಚಿತ್ರೋತ್ಸವವನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಯಿತು. [[ಚಿತ್ರ:Neer Dosa.jpg|200px|thumb|right|[[ನೀರು ದೋಸೆ]]]] ಮಂಗಳೂರಿನ ಖಾದ್ಯವು ಬಹುಮಟ್ಟಿಗೆ ಮಂಗಳೂರಿನ ಖಾದ್ಯವು ಬಹುಮಟ್ಟಿಗೆ [[ದಕ್ಷಿಣ ಭಾರತ|ದಕ್ಷಿಣ ಭಾರತದ]] ಖಾದ್ಯಗಳಿಂದ ಪ್ರಭಾವಿತಗೊಂಡಿವೆ. ಮಂಗಳೂರಿನ ವ್ಯಂಜನವು(curry) ತೆಂಗಿನಕಾಯಿ ಹಾಗೂ ಕರಿಬೇವಿನ ಎಲೆಗಳನ್ನು ಅಧಿಕವಾಗಿ ಬಳಸಿಕೊಳ್ಳುತ್ತದೆ. [[ಶುಂಠಿ]], [[ಬೆಳ್ಳುಳ್ಳಿ]] ಹಾಗೂ [[ಮೆಣಸು|ಮೆಣಸನ್ನೂ]] ಕೂಡಾ ವ್ಯಂಜನದಲ್ಲಿ ಬಳಸಲಾಗುತ್ತದೆ. ಮಂಗಳೂರಿನ ಮೀನಿನ ಕರಿ(curry)ಯು ''ಕೆನರಾ''ದುದ್ದಕ್ಕೂ ತನ್ನ ರುಚಿಗಾಗಿ ಜನಪ್ರಿಯವಾಗಿದೆ. ''ಕೋರಿ ರೊಟ್ಟಿ''(ಅಕ್ಕಿ ರೊಟ್ಟಿ), ''ಬಂಗುಡೆ ಪುಳಿಮುಂಚಿ''(ಬಾಂಗ್ಡ ಮೀನಿನ ಒಂದು ಖಾದ್ಯ), ''ಕಡ್ಲೆ ಮನೋಲಿ ಸುಕ್ಕ'', ''ಬೀಜ-ಮನೋಲಿ ಉಪ್ಪುಕರಿ'', ''ನೀರ್ ದೋಸೆ'', ''ಬೂತಾಯಿ ಗಸಿ'', ''ಪುಂಡಿ''(ಕಡುಬು), ''ಪತ್ರೊಡೆ'' [[ತುಳು]] ಸಮುದಾಯದ ಕೆಲವು ಜನಪ್ರಿಯ ತಿಂಡಿ ತಿನಿಸುಗಳು. ''ದಾಲಿ ತೊಯ್(ದಾಳಿ ತೋವೆ)'', ''ಬೀಬೆ ಉಪ್ಕರಿ'', ''ವಾಲ್ ವಾಲ್'', ''ಅವ್ನಾಸ್ ಅಂಬೆ ಸಾಸಮ್'', ''ಕಡ್ಗಿ ಚಕ್ಕೋ'', ''ಪಾಗಿಲ ಪೋಡಿ'' ಹಾಗೂ ''ಚನ ಗಶಿ'' [[ಕೊಂಕಣಿ]] ಸಮುದಾಯದ ಕೆಲವು ವಿಶೇಷ ತಿನಿಸುಗಳು. ಕಾಥೋಲಿಕ್ಕರ ''ಸನ್ನ ದುಕ್ರಾ ಮಾಸ್'', ''ಪೋರ್ಕ್ ಬಫತ್'' , ''ಸೊರ್ಪೊಟೆಲ್'' ಹಾಗೂ ಮುಸ್ಲಿಮರ ''ಮಟನ್ ಬಿರಿಯಾನಿ'' ಇತರ ಜನಜನಿತ ಖಾದ್ಯಗಳು. ''ಹಪ್ಪಳ'', ''ಸಂಡಿಗೆ'' ಹಾಗೂ ''ಪುಳಿ ಮುಂಚಿ'' ಯಂತ ವಿಶೇಷ ತಿನಿಸುಗಳು ಮಂಗಳೂರಿನ ವಿಶಿಷ್ಟತೆಯಾಗಿದೆ. ತೆಂಗಿನ ಮರದ ಹೂವಿನ ರಸ/ಸತ್ವದಿಂದ ತಯಾರಿಸಲಾಗುವ ''ಶೇಂದಿ'' ([[ತುಳು|ತುಳುವಿನಲ್ಲಿ]] ''ಕಲಿ'') ಮಂಗಳೂರಿನ ಜನಪ್ರಿಯ ಸಾರಾಯಿಯಾಗಿದೆ. ಇಲ್ಲಿನ ಸಸ್ಯಾಹಾರಿ ಖಾದ್ಯವು ಉಡುಪಿ ಖಾದ್ಯದಂತೇ ಇರುತ್ತದೆ. ಮಂಗಳೂರು ಕರಾವಳಿ ನಗರವಾಗಿರುವುದರಿಂದ [[ಮೀನು]] ಇಲ್ಲಿನ ಅಧಿಕಾಂಶ ಜನರ ಪ್ರಮುಖ ಆಹಾರವಾಗಿದೆ.<ref>{{cite news |url=http://www.hindu.com/mp/2007/08/11/stories/2007081150880400.htm |title=Typically home |accessdate=2008-07-09 |date=[[2007-08-11]] |publisher=[[ದಿ ಹಿಂದೂ]] |archive-date=2012-11-03 |archive-url=https://web.archive.org/web/20121103043142/http://www.hindu.com/mp/2007/08/11/stories/2007081150880400.htm |url-status=dead }}</ref> == ನಗರಾಡಳಿತ == {|cellpadding="2" cellspacing="0" border="1" align="right" style="background-color:#FFFFFF; border-collapse: collapse; border: 2px #DEE8F1 solid; font-size: x-small; font-family: verdana" |+ style="background-color:#008080; color:#FFFFFF "| ಮಂಗಳೂರು ನಗರಾಧಿಕಾರಿಗಳು |- |[[ಮೇಯರ್]] |style="text-align:center;"| '''{{#property:P6}}'''<ref name = "mayor">{{cite news |url=http://www.newindpress.com/NewsItems.asp?ID=IEK20080221225616&Page=K&Title=Southern+News+-+Karnataka&Topic=0 |title=ಕವಿತ ಸನಿಲ್ |date=[[2008-02-22]] |accessdate=2008-04-08 |publisher=[[The New Indian Express]] }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> |- |[[ಉಪ ಮೇಯರ್]] |style="text-align:center;"| &nbsp;&nbsp;&nbsp;'''ಶಕೀಲ ಕಾವ'''<ref>{{cite news |url=http://www.hindu.com/2008/02/22/stories/2008022258320300.htm |title=Hosabettu is Mangalore Mayor |date=[[2008-02-22]] |accessdate=2008-07-23 |publisher=[[ದಿ ಹಿಂದೂ]] |archive-date=2008-05-01 |archive-url=https://web.archive.org/web/20080501001942/http://www.hindu.com/2008/02/22/stories/2008022258320300.htm |url-status=dead }}</ref> |- |[[ಪೋಲಿಸ್ ಸುಪರಿಂಟೆಂಡೆಂಟ್]] |style="text-align:center;"| '''ಎಚ್ ಸತೀಶ್ ಕುಮಾರ್'''<ref>{{cite news |url=http://www.deccanherald.com/content/Jun262007/district |title= Sathish Kumar takes charge as Dakshina Kannada SP |date=[[2007-06-26]] |accessdate=2008-08-13 |publisher=[[Deccan Herald]] }}</ref> |} [[ಚಿತ್ರ:Mangaluru Mahanagara Palike.jpg‎|200px|thumb|ಲಾಲ್ ಭಾಗ್ ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ಪ್ರಧಾನ ಕಾರ್ಯಾಲಯ]] 'ಮಂಗಳೂರು ಮಹಾನಗರ ಪಾಲಿಕೆ'ಯು ಇಲ್ಲಿಯ ನಗರ ಹಾಗೂ ಮೂಲಭೂತ ಸೌಲಭ್ಯಗಳನ್ನು ನಿರ್ವಹಿಸವ ಮಂಡಳಿಯಾಗಿದೆ. ನಗರ ಪಾಲಿಕೆಯ ಸರಹದ್ದು ಉತ್ತರದಲ್ಲಿ [[ಮುಕ್ಕಾ|ಮುಕ್ಕಾದಿಂದ]] ಆರಂಭವಾಗಿ ದಕ್ಷಿಣದಲ್ಲಿ [[ನೇತ್ರಾವತಿ]] ನದಿ ಸೇತುವೆಯವರೆಗೆ ಹಾಗೂ ಪಶ್ಚಿಮ ಕಡಲತೀರದಿಂದ ಪೂರ್ವದಲ್ಲಿ [[ವಾಮಂಜೂರು|ವಾಮಂಜೂರಿನ]] ವರೆಗೆ ಹಬ್ಬಿದೆ. ಮಂಗಳೂರು ಮಹಾನಗರ ಪಾಲಿಕಾ ಸಭೆಯು ''ಕಾರ್ಪೋರೇಟ್''ಗಳೆಂದು ಕರೆಯಲ್ಪಡುವ ೬೦ ಚುನಾಯಿತ ಪ್ರತಿನಿಧಿಗಳನ್ನು ಹೊಂದಿರುತ್ತದೆ. ಒಂದು ವಾರ್ಡಿಗೆ ಒಬ್ಬನಂತೆ ೬೦ ವಾರ್ಡುಗಳಿಂದ ಇವರು ಚುನಾಯಿತರಾಗಿರುತ್ತಾರೆ. ೫ ವರ್ಷಗಳಿಗೊಮ್ಮೆ ಈ ಸಭೆಗೆ ಚುನಾವಣೆಯು ನಡೆಯುತ್ತದೆ. ಬಹುಸಂಖ್ಯಾ ಪಕ್ಷದ ಕಾರ್ಪೋರೇಟರುಗಳಲ್ಲಿ ಒಬ್ಬರನ್ನು ''ಮೇಯರ್'' ಆಗಿ ಆರಿಸಲಾಗುತ್ತದೆ. ಮಂಗಳೂರು ಮಹಾನಗರ ಪಾಲಿಕೆಯ ಪ್ರಧಾನ ಕಾರ್ಯಾಲಯವು ಲಾಲ್ ಭಾಗ್ ನಲ್ಲಿದೆ. [[ಸುರತ್ಕಲ್]] ಹಾಗೂ ಬಿಕರ್ನಕಟ್ಟೆಯಲ್ಲಿ ಪಾಲಿಕೆಯ ಸಹಕಛೇರಿಗಳಿವೆ. ಈ ನಗರದ ಮೇಯರ್ {{#property:P6}}. [[ಲೋಕ ಸಭೆ]] ಹಾಗೂ [[ವಿಧಾನ ಸಭೆ]] ಕ್ಷೇತ್ರಗಳ ಮರುವಿಂಗಡಣೆಯ ಮೊದಲು ಮಂಗಳೂರು ಲೋಕ ಸಭೆಗೆ ೨ ಸದಸ್ಯರನ್ನು ಒದಗಿಸುತ್ತಿತ್ತು. ಒಂದು ನಗರದ ದಕ್ಷಿಣ ಭಾಗದಿಂದ ಆಗಿದ್ದು ಇದು ಮಂಗಳೂರು ಲೋಕಸಭಾ ಕ್ಷೇತ್ರ ಎಂದು ಕರೆಯಲ್ಪಡುತ್ತಿತ್ತು. ಇನ್ನೊಂದು ನಗರದ ಉತ್ತರ ಭಾಗದಿಂದಾಗಿದ್ದು, ಇದು ಉಡುಪಿ ಲೋಕಸಭಾ ಕ್ಷೇತ್ರ ಎಂದು ನಾಮಂಕಿತವಾಗಿತ್ತು. ಮಂಗಳೂರು ಕರ್ನಾಟಕ ವಿಧಾನ ಸಭೆಗೆ ೩ ಸದಸ್ಯರನ್ನು ಕಳುಹಿಸುತ್ತಿತ್ತು. ಆದರೆ ಕ್ಷೇತ್ರ ಮರುವಿಂಗಡಣೆಯ ನಂತರ ಮಂಗಳೂರು ತಾಲೂಕು 'ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ' ಕೆಳಗೆ ಬರುತ್ತಿದ್ದು ಲೋಕ ಸಭೆಗೆ ಕೇವಲ ಒಬ್ಬ ಸದಸ್ಯನನ್ನು ಒದಗಿಸುತ್ತದೆ.<ref>{{cite news |url = http://www.daijiworld.com/news/news_disp.asp?n_id=35701&n_tit=M%27lore%3A+Assembly+Constituencies+Revised+%2D+Bye+Bye+Ullal%2C+Suratkal+++ |title = New Assembly constituencies |date = [[2007-07-14]] |accessdate = 2007-09-22 |publisher = Daijiworld Media Pvt Ltd Mangalore |archive-date = 2007-10-16 |archive-url = https://web.archive.org/web/20071016211122/http://daijiworld.com/news/news_disp.asp?n_id=35701&n_tit=M'lore:+Assembly+Constituencies+Revised+-+Bye+Bye+Ullal,+Suratkal+++ |url-status = dead }}</ref><ref>{{cite news |url = http://www.hindu.com/2006/05/05/stories/2006050522990400.htm |date = [[2006-05-05]] |title = Assembly constituencies proposed by Delimitation Commission |accessdate = 2007-09-22 |publisher = [[ದಿ ಹಿಂದೂ]] |archive-date = 2012-04-13 |archive-url = https://www.webcitation.org/66tS2tzYZ?url=http://www.hindu.com/2006/05/05/stories/2006050522990400.htm |url-status = dead }}</ref> [[ದಕ್ಷಿಣ ಕನ್ನಡ]] ಜಿಲ್ಲಾ ಪೋಲಿಸ್ ಮಂಗಳೂರಿನಲ್ಲಿ ಕಾನೂನು ಹಾಗೂ ನ್ಯಾಯಬದ್ಧತೆಗೆ ಜವಾಬ್ದಾರಿಯಾಗಿದೆ. ಈ ಇಲಾಖೆಯನ್ನು ''ಸೂಪರಿಂಟೆಂಡಂಟ್ ಆಫ್ ಪೋಲಿಸ್''(SP) ಅವರು ಮುನ್ನಡೆಸುತ್ತಾರೆ. ಮಂಗಳೂರು 'ಪಶ್ಚಿಮ ವ್ಯಾಪ್ತಿ ಪೋಲಿಸ್' ಇಲಾಖೆಯ ಪ್ರಧಾನ ಕಾರ್ಯಾಲಯವನ್ನೂ ಪಡೆದಿದ್ದು, ಇದು [[ಕರ್ನಾಟಕ|ಕರ್ನಾಟಕದ]] ಪಶ್ಚಿಮ ಜಿಲ್ಲೆಗಳನ್ನು ಒಳಗೊಂಡಿದೆ. == ಶಿಕ್ಷಣ ಹಾಗೂ ಕ್ರೀಡೆ == [[ಚಿತ್ರ:NIT Karnataka.jpg|200px|thumb|right|[[ಸುರತ್ಕಲ್]] ಸಮೀಪವಿರುವ 'ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ, ಕರ್ನಾಟಕ' ಸಂಸ್ಥೆಯು ಮಂಗಳೂರಿನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ ]] [[ಚಿತ್ರ:KPT Mangalore 200712.jpg|200px|thumb|right|ಮಂಗಳೂರಿನ [[ಕದ್ರಿ|ಕದ್ರಿಯಲ್ಲಿರುವ]] 'ಕರ್ನಾಟಕ ಪಾಲಿಟೆಕ್ನಿಕ್' ]] ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವು ಬಹುತೇಕ ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವು ಬಹುತೇಕ [[ಕನ್ನಡ|ಕನ್ನಡವಾಗಿದ್ದು]], ಇತರ ಸರಕಾರೇತರ ಚಲಾಯಿತ ಶಾಲೆಗಳಲ್ಲಿ ಮಾಧ್ಯಮವು [[ಆಂಗ್ಲ]] ಅಥವಾ [[ಕನ್ನಡ]] ವಾಗಿವೆ. ಇತರ ಮಾಧ್ಯಮಗಳೂ ಇವುಗಳ ಜೊತೆಗೆ ಅಸ್ತಿತ್ವದಲ್ಲಿವೆ. ಪ್ರೌಢ ಶಾಲೆಯ ನಂತರ ಕಾಲೇಜುಗಳಲ್ಲಿ ಸಾಮಾನ್ಯವಾಗಿ [[ಆಂಗ್ಲ|ಆಂಗ್ಲವು]] ಶಿಕ್ಷಣ ಮಾಧ್ಯಮವಾಗಿದೆ. ಇತ್ತೀಚೆಗೆ 'ತುಳು ಸಾಹಿತ್ಯ ಅಕಾಡೆಮಿ'ಯಿಂದ ರಚಿಸಲ್ಪಟ್ಟ ಒಂದು ಪರಿಣತರ ಸಮಿತಿಯು, [[ಕನ್ನಡ|ಕನ್ನಡವನ್ನು]] ಲಿಪಿಯಾಗಿ ಬಳಸುವ [[ತುಳು]] ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಸೇರಿಸಬೇಕೆಂದು ಸಲಹೆಯಿತ್ತರು.<ref>{{cite web |url = http://www.hinduonnet.com/2005/06/22/stories/2005062215310300.htm |title = `Use Kannada script to teach Tulu now' |date = [[2005-06-22]] |accessdate = 2008-01-31 |publisher = [[ದಿ ಹಿಂದೂ]] |archive-date = 2009-01-10 |archive-url = https://web.archive.org/web/20090110021126/http://www.hinduonnet.com/2005/06/22/stories/2005062215310300.htm |url-status = dead }}</ref> ಮಂಗಳೂರಿನಲ್ಲಿರುವ ಶಾಲಾ ಕಾಲೇಜುಗಳು ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಿಂದ ನಡೆಸಲ್ಪಡುತ್ತವೆ. ಶಾಲೆಗಳು ಕರ್ನಾಟಕ ರಾಜ್ಯ ನಿಗಮ, ಐ.ಸಿ.ಎಸ್.ಇ. ಅಥವಾ ಸಿ.ಬಿ.ಎಸ್.ಇ. ಬೋರ್ಡುಗಳ ಅಂಗಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತವೆ. ಹತ್ತು ವರ್ಷಗಳ ವಿದ್ಯಾಭ್ಯಾಸದ ನಂತರ ವಿದ್ಯಾರ್ಥಿಗಳು ಸಾಮಾನ್ಯವಾಗಿ ಪದವಿ ಪೂರ್ವ ಕಾಲೇಜುಗಳಲ್ಲಿ ಭರ್ತಿ ಹೊಂದುತ್ತಾರೆ. ಇಲ್ಲಿ ಕಲೆ, ವಾಣಿಜ್ಯ ಅಥವಾ ವಿಜ್ಞಾನ ವರ್ಗಗಳಲ್ಲಿ ಒಂದನ್ನು ಆರಿಸಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ. ೧೯೮೦ರಿಂದ ಇಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವಿಜ್ಞಾನ, ಬಿಸಿನೆಸ್ ಮಾನೇಜ್ಮೆಂಟ್ ಹಾಗೂ ಹೋಟೆಲ್ ಮಾನೇಜ್ಮೆಂಟ್ ನಂತಹ ವಿವಿಧ ಕ್ಷೇತ್ರಗಳಲ್ಲಿ ಬಹಳಷ್ಟು ವೃತ್ತಿ ಸಂಸ್ಥೆಗಳು ಆರಂಭಗೊಂಡಿವೆ. ತಮ್ಮ ಗುಣಮಟ್ಟದ ಕಾರ್ಯಕ್ರಮಗಳಿಂದಾಗಿ ಈ ಸಂಸ್ಥೆಗಳು ದೇಶದ ವಿವಿಧ ಕೋಣೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವೆ. 'ಬೇಸಲ್ ಇವಾಂಜಲಿಕಲ್ ಶಾಲೆ (೧೮೩೮) ಹಾಗೂ 'ಮಿಲಾಗ್ರೆಸ್ ಶಾಲೆ' (೧೮೪೮) ಮಂಗಳೂರಿನಲ್ಲಿ ಸ್ಥಾಪನೆಗೊಂಡ ಅತ್ಯಂತ ಹಳೆಯ ಶಾಲೆಗಳು. ೧೯೫೩ರಲ್ಲಿ ಆರಂಭಗೊಂಡ 'ಕಸ್ತೂರ್ ಬಾ ಮೆಡಿಕಲ್ ಕಾಲೇಜು' [[ಭಾರತ|ಭಾರತದ]] ಮೊದಲನೆಯ ಖಾಸಗೀ ವೈದ್ಯಕೀಯ ಕಾಲೇಜಾಗಿದೆ.<ref name="deccanmlr">{{cite news |url= http://www.deccanherald.com/content/Aug152007/district2007081519172.asp |title= Sixty and still enterprising... |accessdate= 2008-07-01 |author=Ronald Anil Fernandes, Naina J A, Bhakti V Hegde, Aabha Raveendran, Sibanthi Padmanabha K V and Sushma P Mayya |date=[[2007-08-15]] |publisher=[[Deccan Herald]]}}</ref> ''ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು'', ''ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ, ಕರ್ನಾಟಕ'',"ಶ್ರೀ ಸತ್ಯ ಸಾಯಿ ಲೋಕ ಸೇವಾ ಶಿಕ್ಷಣ ಸಂಸ್ಥೆಗಳು,ಅಳಿಕೆ'',"ಕೆನರಾ ಕಾಲೇಜು'', ''ಸಂತ ಅಲೋಶಿಯಸ್ ಕಾಲೇಜು'' ಹಾಗೂ ''ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು''ಗಳು ಇಲ್ಲಿನ ಕೆಲವು ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು. ಸಪ್ಟಂಬರ್ ೧೦, ೧೯೮೦ರಲ್ಲಿ ಸ್ಥಾಪನೆಗೊಂಡ [[ಮಂಗಳೂರು ವಿಶ್ವವಿದ್ಯಾಲಯ|ಮಂಗಳೂರು ವಿಶ್ವವಿದ್ಯಾನಿಲಯ]]ವು [[ದಕ್ಷಿಣ ಕನ್ನಡ]], [[ಉಡುಪಿ]] ಹಾಗೂ [[ಕೊಡಗು]] ಜಿಲ್ಲೆಗಳ ಉನ್ನತ ವ್ಯಾಸಂಗದ ಅಗತ್ಯಗಳನ್ನು ಪೂರೈಸುತ್ತದೆ.<ref>{{cite web |url=http://www.mangaloreuniversity.ac.in/ |title=Details of Mangalore University |publisher=[[Mangalore University]] |accessdate=2008-03-21}}</ref> [[ಕ್ರಿಕೆಟ್]] ನಗರದ ಅತ್ಯಂತ ಜನಪ್ರಿಯ ಕ್ರೀಡೆ. ಮಂಗಳಾ ಸ್ಟೇಡಿಯಮ್ [[ದಕ್ಷಿಣ ಕನ್ನಡ|ದಕ್ಷಿಣ ಕನ್ನಡದ]] ಏಕಮಾತ್ರ ಕ್ರೀಡಾಂಗಣವಾಗಿದ್ದು,<ref>{{cite news |url=http://www.hindu.com/2006/08/07/stories/2006080716740300.htm |title=Minister keen on improving sports infrastructure |date=[[2006-08-07]] |accessdate=2008-02-18 |publisher=[[ದಿ ಹಿಂದೂ]] |archive-date=2009-09-28 |archive-url=https://web.archive.org/web/20090928131927/http://www.hindu.com/2006/08/07/stories/2006080716740300.htm |url-status=dead }}</ref> ಇದು ಮಂಗಳೂರಿನಲ್ಲಿದೆ. ಇದರ ಜೊತೆಗೆ ಫುಟ್ ಬಾಲ್ ಮತ್ತು ಚೆಸ್(ಚದುರಂಗ)ಗಳೂ ಇಲ್ಲಿನ ಇತರ ಜನಪ್ರಿಯ ಕ್ರೀಡೆಗಳಾಗಿವೆ. ಮಂಗಳೂರು 'ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಕೂಟ'ದ ಕೇಂದ್ರಾಲಯವಾಗಿದ್ದು, ಇಲ್ಲಿ ೨ 'ಅಖಿಲ ಭಾರತ ಮುಕ್ತ ಚೆಸ್ ಪಂದ್ಯಾಟ'ಗಳು ನಡೆದಿವೆ.<ref>{{cite web |url=http://www.karnatakachess.com/recent.shtml |title=Recent Tournaments |accessdate=2008-07-22 |publisher=United Karnataka Chess Association}}</ref><ref>{{cite web |url=http://mangalorean.com/news.php?newsid=47176&newstype=local |title=Mangalore: All India Fide Rated Open Chess Tournament takes off |accessdate=2008-07-25 |publisher=Mangalorean.Com |archive-date=2007-12-24 |archive-url=https://web.archive.org/web/20071224141912/http://mangalorean.com/news.php?newstype=local&newsid=47176 |url-status=dead }}</ref><ref>{{cite web |url=http://mangalorean.com/news.php?newsid=81429&newstype=local |title=All India chess tourney in Mangalore from July 19 |accessdate=2008-07-25 |publisher=Mangalorean.Com |archive-date=2011-07-14 |archive-url=https://web.archive.org/web/20110714030754/http://mangalorean.com/news.php?newsid=81429&newstype=local |url-status=dead }}</ref> ಇತರ ಕ್ರೀಡೆಗಳಾದ ''ಟೆನ್ನಿಸ್'', ''ಬಿಲ್ಲಿಯರ್ಡ್ಸ್'',''ಸ್ಕ್ವಾಷ್'', ''ಬ್ಯಾಡ್ಮಿಂಟನ್'', ''ಟೇಬಲ್ ಟೆನ್ನಿಸ್'' ಹಾಗೂ ''ಗೋಲ್ಫ್''ಗಳು ಇಲ್ಲಿನ ಅನೇಕ ಕ್ಲಬ್ ಹಾಗೂ ಜಿಮ್ಖಾನಗಳಲ್ಲಿ ಆಡಲ್ಪಡುತ್ತವೆ. == ಮಾಧ್ಯಮ == [[ಚಿತ್ರ:AIR FM Tower Mangalore 0203.jpg|200px|thumb|right|[[ಕದ್ರಿ|ಕದ್ರಿಯಲ್ಲಿರುವ]] 'ಆಲ್ ಇಂಡಿಯಾ ರೇಡಿಯೋ'ದ ಪ್ರಸಾರ ಗೋಪುರ]] 'ದ ಹಿಂದು', 'ಡೆಕ್ಕನ್ ಹೆರಾಲ್ಡ್', 'ಟೈಮ್ಸ್ ಆಫ್ ಇಂಡಿಯಾ' ಹಾಗೂ 'ಇಂಡಿಯನ್ ಎಕ್ಸ್ ಪ್ರೆಸ್'ಗಳಂತಹ ಪ್ರಮುಖ ರಾಷ್ಟ್ರೀಯ 'ದ ಹಿಂದು', 'ಡೆಕ್ಕನ್ ಹೆರಾಲ್ಡ್', 'ಟೈಮ್ಸ್ ಆಫ್ ಇಂಡಿಯಾ' ಹಾಗೂ 'ಇಂಡಿಯನ್ ಎಕ್ಸ್ ಪ್ರೆಸ್'ಗಳಂತಹ ಪ್ರಮುಖ ರಾಷ್ಟ್ರೀಯ [[ಆಂಗ್ಲ]] ದೈನಿಕಗಳು ಮಂಗಳೂರಿನ ಸ್ಥಳೀಯ ಸಂಪುಟಗಳನ್ನು ಪ್ರಕಟಿಸುತ್ತವೆ. ''ಮಡಿಪು'', ''ಮೊಗವೀರ'', ''ಸಂಪರ್ಕ'' ಹಾಗೂ ''ಸಫಲ''ಗಳು ಮಂಗಳೂರಿನ ಜನಪ್ರಿಯ [[ತುಳು]] ನಿಯತಕಾಲಿಕೆಗಳು.<ref>{{cite news |url=http://www.deccanherald.com/Content/Jul192007/district2007071913749.asp |title='Madipu' literary competitions |date=[[2007-07-19]] |accessdate= 2008-01-18 |publisher=[[Deccan Herald]]}}</ref> ''ರಾಕ್ಣೊ'', ''ದಿರ್ವೆಂ'',``ಸೆವಕ್'', ``ನಮಾನ್ ಬಾಳೊಕ್ ಜೆಜು''ಇತ್ಯಾದಿ ನಗರದಿಂದ ಪ್ರಕಟವಾಗುವ ಪ್ರಸಿದ್ಧ ಕೊಂಕಣಿ ಭಾಷೆಯ ಪತ್ರಿಕೆಗಳು. [[ಬ್ಯಾರಿ]] ನಿಯತಕಾಲಿಕೆಗಳಾದ ''ಜ್ಯೋತಿ'' ಹಾಗೂ ''ಸ್ವತಂತ್ರ ಭಾರತ''ಗಳು ಕೂಡಾ ಮಂಗಳೂರಿನಿಂದ ಪ್ರಕಟಗೊಳ್ಳುತ್ತವೆ. [[ಕನ್ನಡ]] ಪತ್ರಿಕೆಗಳಲ್ಲಿ ''ಉದಯವಾಣಿ'', ವಿಜಯವಾಣಿ", ಹೊಸದಿಗಂತ",''ವಿಜಯ ಕರ್ನಾಟಕ'', ''ಪ್ರಜಾವಾಣಿ'', ''ಕನ್ನಡ ಪ್ರಭ'' ಹಾಗೂ ''ವಾರ್ತಾಭಾರತಿ''ಗಳು ಹೆಚ್ಚು ಜನಪ್ರಿಯ. ಸಂಜೆ ಪತ್ರಿಕೆಗಳಾದ ''ಕರಾವಳಿ ಅಲೆ'', ''ಮಂಗಳೂರು ಮಿತ್ರ'', ''ಸಂಜೆವಾಣಿ'' ಹಾಗೂ ''ಜಯಕಿರಣ''ಗಳು ಕೂಡಾ ನಗರದಲ್ಲಿ ಪ್ರಕಟಗೊಳ್ಳುತ್ತವೆ. [[ಕನ್ನಡ|ಕನ್ನಡದ]] ಪ್ರಪ್ರಥಮ ಸಮಾಚಾರ ಪತ್ರಿಕೆಯಾದ [[ಮಂಗಳೂರು ಸಮಾಚಾರ (ಕನ್ನಡ ಸಮಾಚಾರ)|ಮಂಗಳೂರು ಸಮಾಚಾರ]]ವು ೧೮೪೩ರಲ್ಲಿ ಮಂಗಳೂರಿನಿಂದ ಪ್ರಕಟಿಸಲ್ಪಟ್ಟಿತು.<ref>{{cite news |url=http://www.deccanherald.com/archives/jan182004/artic6.asp |title=Herr Kannada |date=[[2004-01-18]] |accessdate=2008-01-18 |publisher=[[Deccan Herald]]}}</ref> ರಾಜ್ಯ ಸರಕಾರದಿಂದ ಚಲಾಯಿತ [[ದೂರದರ್ಶನ]] ಪ್ರಸಾರವು ರಾಷ್ಟ್ರೀಯ ಹಾಗೂ ಸ್ಥಳೀಯ ವರದಿಗಳರಡನ್ನೂ ಒದಗಿಸುತ್ತದೆ. ಖಾಸಗಿ ಕೇಬಲ್ ಟಿ.ವಿ.ಯ ವಿತರಕರು ಹಲವು ಕೇಬಲ್ ಚಾನೆಲ್ ಗಳನ್ನು ಪ್ರಸಾರ ಮಾಡುತ್ತಾರೆ. ಮಂಗಳೂರು ಪ್ರಸ್ತುತವಾಗಿ 'ಕಂಡೀಷನಲ್ ಆಕ್ಸೆಸ್ ಸಿಸ್ಟಮ್' (CAS) ಕೆಳಗೆ ಬರದಿದ್ದರೂ, ವಿ೪ ಮೀಡಿಯಾವು ಮಂಗಳೂರಿನ ದೂರದರ್ಶನ ವೀಕ್ಷಕರಿಗೆ ಸಿ.ಎ.ಎಸ್ ಅನ್ನು ಭವಿಷ್ಯದಲ್ಲಿ ಒದಗಿಸುವ ಯೋಜನೆಯನ್ನು ಈಗಾಗಲೇ ಆರಂಭಿಸಿದೆ.<ref>{{cite web |url=http://www.mangalorean.com/news.php?newsid=61578&newstype=local |title=Mangalore: Channel V4 to offer Conditional Access system |accessdate=2008-01-24 |publisher=Mangalorean.Com |archive-date=2012-02-05 |archive-url=https://www.webcitation.org/query?url=http%3A%2F%2Fwww.mangalorean.com%2Fnews.php%3Fnewsid%3D61578%26newstype%3Dlocal&date=2012-02-05 |url-status=dead }}</ref> ಹೊಸದಾಗಿದ್ದರೂ 'ಡಿಶ್ ಟಿ.ವಿ' ಹಾಗೂ 'ಟಾಟಾ ಸ್ಕೈ'ಗಳ ಮೂಲಕ 'ಡೈರೆಕ್ಟ್ ಟು ಹೋಮ್'(DTH) ಸೇವೆಗಳು ಮಂಗಳೂರಿನಲ್ಲಿ ಲಭ್ಯವಿವೆ.<ref>{{cite news |url= http://www.hindu.com/2005/03/19/stories/2005031912050300.htm |title= Good response for DTH in Mangalore |date= [[2005-03-19]] |accessdate= 2008-01-21 |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ERr3XGO?url=http://www.hindu.com/2005/03/19/stories/2005031912050300.htm |url-status= dead }}</ref> 'ಆಲ್ ಇಂಡಿಯಾ ರೇಡಿಯೋ'ವು [[ಕದ್ರಿ|ಕದ್ರಿಯಲ್ಲಿ]] ಸ್ಟುಡಿಯೋವನ್ನು ಹೊಂದಿದ್ದು, ನಿಗದಿತ ಸಮಯದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ''ರೇಡಿಯೋ ಮಿರ್ಚಿ ೯೮.೩ ಎಫ್.ಎಮ್'', ''ಬಿಗ್ ೯೨.೭ ಎಫ್.ಎಮ್'',<ref>{{cite news |url=http://www.medianewsline.com/news/119/ARTICLE/1796/2007-12-05.html |title=BIG FM Launches Station in Mangalore |date=[[2007-12-05]] |accessdate=2008-07-05 |publisher=Media Newsline}}</ref> ''ಸುಪರ್ ಹಿಟ್ಸ್ ೯೩.೫ ಎಫ್.ಎಮ್'' ಹಾಗೂ ''೯೪.೩ ಸೆಂಚುರಿ ಎಫ್. ಎಮ್''<ref>{{cite web |url=http://www.hindu.com/2007/11/23/stories/2007112350640200.htm |title=It’s time to swing to hits from FM channels |author=Govind D. Belgaumkar |date=[[2007-11-23]] |accessdate=2008-07-05 |publisher=[[ದಿ ಹಿಂದೂ]] |archive-date=2012-02-05 |archive-url=https://www.webcitation.org/65EIm16Ft?url=http://www.hindu.com/2007/11/23/stories/2007112350640200.htm |url-status=dead }}</ref> ಇಲ್ಲಿನ ಖಾಸಗಿ ಎಫ್.ಎಮ್ ಚಾನೆಲ್ಲುಗಳು. ಮಂಗಳೂರು 'ತುಳು ಚಿತ್ರರಂಗ'ಕ್ಕೆ ತವರಾಗಿದೆ. ೩೧ ಸಿನೆಮಾಗಳ ಸೂಚಿಯನ್ನು ಹೊಂದಿರುವ ಇದು, ವರ್ಷಕ್ಕೆ ಸರಾಸರಿಯಾಗಿ ಒಂದು ಸಿನೆಮಾವನ್ನು ಹೊರತರುತ್ತಿತ್ತು. ಇದೀಗ ತಿಂಗಳಿಗೆ ಸರಾಸರಿಯಾಗಿ ಒಂದಕ್ಕಿಂತಲೂ ಅಧಿಕ ತುಳು ಸಿನಿಮಾಗಳನ್ನು ಹೊರತರುತ್ತಿದೆ.''ಕಡಲ ಮಗೆ'' , ''ಬಿರ್ಸೆ'' ಹಾಗೂ ''ಸುದ್ದ''ರಂಬಾ ರೂಟಿ,ಬಣ್ಣ ಬಣ್ಣದ ಬದುಕು,ರಂಗ್ ರಂಗ್ದ ದಿಬ್ಬಣ, ಸೂಂಬೆ ಇತ್ತೀಚಿಗಿನ ಕೆಲವು ಪ್ರಸಿದ್ಧ [[ತುಳು]] ಸಿನೆಮಾಗಳು. ಸಾಮಾನ್ಯವಾಗಿ ಪುರಭವನದಲ್ಲಿ ನಡೆಯುವ ತುಳು ನಾಟಕಗಳು ಕೂಡಾ ಮಂಗಳೂರಿನಲ್ಲಿ ತುಂಬಾ ಜನಪ್ರಿಯವಾಗಿವೆ. ತುಳು ಚಿತ್ರರಂಗಕ್ಕೆ ೩೫ ವರ್ಷ ತುಂಬಿದ ಸಂದರ್ಭದಲ್ಲಿ ೨೦೦೬ ರಲ್ಲಿ ಮಂಗಳೂರಿನಲ್ಲಿ [[ತುಳು]] ಫಿಲ್ಮ್ ಫೆಸ್ಟಿವಲ್ ಅನ್ನು ಆಯೋಜಿಸಲಾಗಿತ್ತು.<ref name="FF">{{cite news |url= http://www.hindu.com/2006/02/23/stories/2006022315050300.htm |title= Tulu film festival |accessdate= 2008-01-19 |date= [[2006-02-23]] |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65EItZHf1?url=http://www.hindu.com/2006/02/23/stories/2006022315050300.htm |url-status= dead }}</ref> ಮಂಗಳೂರಿನಲ್ಲಿ ಕೆಲವು [[ಕೊಂಕಣಿ]] ಸಿನೆಮಾಗಳನ್ನೂ ಚಿತ್ರೀಕರಿಸಲಾಗಿದ್ದು, ಇದು 'ಕೊಂಕಣಿ ಚಿತ್ರರಂಗ'ಕ್ಕೂ ತನ್ನ ಕೊಡುಗೆಯನ್ನು ಸಲ್ಲಿಸಿದೆ. == ಸಾರಿಗೆ == [[ಚಿತ್ರ:MangaloreNantoorCross 0172.jpg|200px|thumb|right|ನಗರದಲ್ಲಿ ನಂತೂರ್ ಕ್ರಾಸಿನ ಮೂಲಕ ಹಾದು ಹೋಗುತ್ತಿರುವ ರಾಷ್ಟ್ರೀಯ ಹೆದ್ದಾರಿ ೧೭]] [[ಚಿತ್ರ:The bhogi in red.....jpg|200px|thumb|[[ನೇತ್ರಾವತಿ]] ಸೇತುವೆಯು ಮಂಗಳೂರಿಗೆ ಪ್ರವೇಶ ದ್ವಾರದಂತಿದೆ]] ಮಂಗಳೂರಿನ ಸ್ಥಾನವು ಅದನ್ನು ಎಲ್ಲಾ ರೀತಿಯ ಸಾರಿಗೆಗಳ ಮೂಲಕವೂ ಸುಲಭವಾಗಿ ತಲುಪುವಂತೆ ಮಾಡಿದೆ. ಮಂಗಳೂರಿನ ಸಾರಿಗೆ ವ್ಯವಸ್ಥೆಯು ಖಾಸಗಿ ಬಸ್ಸುಗಳು, ಕೆ.ಎಸ್.ಆರ್.ಟಿ.ಸಿ ಬಸ್ಸುಗಳು, ರೈಲು, ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳನ್ನು ಒಳಗೊಂಡಿದೆ. ಮೂರು ಮಂಗಳೂರಿನ ಸ್ಥಾನವು ಅದನ್ನು ಎಲ್ಲಾ ರೀತಿಯ ಸಾರಿಗೆಗಳ ಮೂಲಕವೂ ಸುಲಭವಾಗಿ ತಲುಪುವಂತೆ ಮಾಡಿದೆ. ಮಂಗಳೂರಿನ ಸಾರಿಗೆ ವ್ಯವಸ್ಥೆಯು ಖಾಸಗಿ ಬಸ್ಸುಗಳು, ಕೆ.ಎಸ್.ಆರ್.ಟಿ.ಸಿ ಬಸ್ಸುಗಳು, ರೈಲು, ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳನ್ನು ಒಳಗೊಂಡಿದೆ. ಮೂರು [[ಭಾರತದ ರಾಷ್ಟ್ರೀಯ ಹೆದ್ದಾರಿಗಳ ಪಟ್ಟಿ|ರಾಷ್ಟ್ರೀಯ ಹೆದ್ದಾರಿ]]ಗಳು ಮಂಗಳೂರಿನ ಮೂಲಕ ಹಾದು ಹೋಗುತ್ತವೆ, [[ಮಹಾರಾಷ್ಟ್ರ|ಮಹಾರಾಷ್ಟ್ರದ]] ಪಣ್ವೇಲ್ ನಿಂದ [[ಕೇರಳ|ಕೇರಳದ]] ಎಡಪಲ್ಲಿಯ ಹತ್ತಿರವಿರುವ ಕೊಡುಂಗಲ್ಲೂರ್ ಜಂಕ್ಷನ್ ವರೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ ೧೭, ಮಂಗಳೂರಿನ ಮೂಲಕ ಉತ್ತರ-ದಕ್ಷಿಣ ದಿಕ್ಕಿನಲ್ಲಿ ಹಾದು ಹೋಗುತ್ತದೆ. ರಾಷ್ಟ್ರೀಯ ಹೆದ್ದಾರಿ ೪೮ ಪೂರ್ವಕ್ಕೆ [[ಬೆಂಗಳೂರು|ಬೆಂಗಳೂರಿನತ್ತ]] ಸಾಗಿದರೆ ರಾಷ್ಟ್ರೀಯ ಹೆದ್ದಾರಿ ೧೩ ಈಶಾನ್ಯವಾಗಿ ಸೋಲಾಪುರಕ್ಕೆ ಸಾಗುತ್ತದೆ.<ref>{{cite web |url=http://www.nhai.org/Doc/project-offer/Highways.pdf |title=NH wise Details of NH in respect of Stretches entrusted to NHAI |format=[[Portable Document Format|PDF]] |accessdate=2008-07-04 |publisher=[[National Highways Authority of India]] (NHAI) |archive-date=2009-02-25 |archive-url=https://web.archive.org/web/20090225142615/http://www.nhai.org/Doc/project-offer/Highways.pdf |url-status=dead }}</ref> 'ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕರಣ'ವು ನವ ಮಂಗಳೂರು ಬಂದರನ್ನು [[ಸುರತ್ಕಲ್|ಸುರತ್ಕಲ್ಲಿಗೆ]] ಹಾಗೂ [[ಬಿ.ಸಿ ರೋಡ್]] ಜಂಕ್ಷನ್ ಗೆ ಸೇರಿಸುವ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುತ್ತಿದೆ. 'ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ'ಯ ''ಬಂದರು ಜೋಡಣೆ'' ಕಾರ್ಯಕ್ರಮದ ಅಧೀನದಲ್ಲಿ ಈ ಹೆದ್ದಾರಿಗಳ ೩೭.೫ ಕಿ.ಮೀ. ವ್ಯಾಪ್ತಿಯನ್ನು ದ್ವಿಪಥದಿಂದ ಚತುರ್ಪಥಕ್ಕೆ ಅಭಿವೃದ್ಧಿಪಡಿಸಲಾಗುವುದು.<ref>{{cite news | url=http://www.thehindubusinessline.com/2005/10/07/stories/2005100700631900.htm| date= [[2005-10-07]]| title= 4-lane road project in Mangalore likely to be completed in 30&nbsp;months| accessdate= 2006-10-13| publisher = [[Business Line|The Hindu Business Line]]}}</ref> ಮಂಗಳೂರಿನ ಸಿಟಿ ಬಸ್ ಸೇವೆಯನ್ನು ನಗರದ ಬಸ್ ಮಾಲೀಕರು ನಡೆಸುತ್ತಿದ್ದು, ಇದು ನಗರದ ಸರಹದ್ದಿನಲ್ಲಿ ಹಾಗೂ ನಗರದ ಹೊರಗೆಯೂ ಸೇವೆಯನ್ನು ಒದಗಿಸುತ್ತದೆ. ಎರಡು ರೀತಿಯ ಪ್ರತ್ಯೇಕ ಬಸ್ ಪಥಗಳಿದ್ದು, ಸಿಟಿ ಬಸ್ಸುಗಳು ನಗರದಲ್ಲೇ ತಿರುಗಾಡಿದರೆ ಅಂತರ್ ನಗರ ಪಥಗಳಲ್ಲಿ ಸರ್ವಿಸ್ ಹಾಗೂ ವೇಗದೂತ ಬಸ್ಸುಗಳು ಓಡಾಡುತ್ತವೆ. [[ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ|ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು]] ಮಂಗಳೂರಿನಿಂದ ರಾಜ್ಯದ ಇತರ ಭಾಗಗಳಿಗೆ ದೀರ್ಘಾವದಿ ಪ್ರಯಾಣದ ಬಸ್ಸುಗಳನ್ನು ನಡೆಸುತ್ತದೆ.<ref>{{cite web |url=http://ksrtc.in/ksrtc-fecility.htm |title=Profile of KSRTC |accessdate=2008-07-04 |publisher=[[Karnataka State Road Transport Corporation]] (KSRTC) |archive-date=2008-07-03 |archive-url=https://web.archive.org/web/20080703125154/http://ksrtc.in/ksrtc-fecility.htm |url-status=dead }}</ref> ''ದಕ್ಷಿಣ ಕನ್ನಡ ಬಸ್ ಓಪರೇಟರ್ಸ್ ಅಸೋಸಿಯೇಶನ್'' ಹಾಗೂ ''ಕೆನರಾ ಬಸ್ ಓಪರೇಟರ್ಸ್ ಅಸೋಸಿಯೇಶನ್''ಗಳು ಮಂಗಳೂರಿನಿಂದ ಬಸ್ ಸೇವೆಯನ್ನು ನಡೆಸುವ ಇತರ ಪ್ರಮುಖ ಸಂಸ್ಥೆಗಳು.<ref>{{cite news |url= http://www.hindu.com/2006/03/06/stories/2006030616460300.htm |title= Transport operators in district vie for routes |date= [[2006-03-06]] |accessdate= 2008-06-16 |publisher= [[ದಿ ಹಿಂದೂ]] |archive-date= 2011-06-29 |archive-url= https://web.archive.org/web/20110629051245/http://www.hindu.com/2006/03/06/stories/2006030616460300.htm |url-status= dead }}</ref> ಈ ಬಸ್ಸುಗಳು ಸಾಮಾನ್ಯವಾಗಿ ಮಂಗಳೂರು ಬಸ್ ನಿಲ್ದಾಣದಿಂದ ಓಡಾಡುತ್ತವೆ. ಬಿಳಿ ಬಣ್ಣದ ಟ್ಯಾಕ್ಸಿಗಳು ಕೂಡಾ ನಗರದ ಬಹುತೇಕ ಭಾಗಗಳನ್ನು ಪಯಣಿಸುತ್ತವೆ. ಆಟೋ ರಿಕ್ಷಾಗಳು ಇನ್ನೊಂದು ರೀತಿಯ ಸ್ಥಳೀಯ ಸಾರಿಗೆಯಾಗಿದೆ. ರೈಲು ಸಂಪರ್ಕವು ೧೯೦೭ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಗೊಂಡಿತು. ಮಂಗಳೂರು [[ಭಾರತ|ಭಾರತದ]] ಅತ್ಯಂತ ದೀರ್ಘ ರೈಲು ಪಥದ ಆರಂಭ ಸ್ಥಳವೂ ಆಗಿತ್ತು. ನಗರವು ಎರಡು ರೈಲು ನಿಲ್ದಾಣಗಳನ್ನು ಹೊಂದಿದೆ - ಮಂಗಳೂರು ಸೆಂಟ್ರಲ್(ಹಂಪನ್ ಕಟ್ಟೆ) ಹಾಗೂ ಮಂಗಳೂರು ಜಂಕ್ಷನ್(ಕಂಕನಾಡಿ).<ref>{{cite news |url=http://www.hindu.com/2007/11/08/stories/2007110854800400.htm |title=Name changed |date=[[2007-11-08]] |accessdate=2008-07-05 |publisher=[[ದಿ ಹಿಂದೂ]] |archive-date=2007-11-10 |archive-url=https://web.archive.org/web/20071110225303/http://www.hindu.com/2007/11/08/stories/2007110854800400.htm |url-status=dead }}</ref> [[ಪಶ್ಚಿಮ ಘಟ್ಟ|ಪಶ್ಚಿಮ ಘಟ್ಟಗಳ]] ಮೂಲಕ ನಿರ್ಮಿಸಿರುವ ''ಮೀಟರ್ ಗೇಜ್'' ರೈಲ್ವೆ ಹಳಿಯು ಮಂಗಳೂರನ್ನು [[ಹಾಸನ|ಹಾಸನದೊಂದಿಗೆ]] ಜೋಡಿಸುತ್ತದೆ. ಮಂಗಳೂರನ್ನು [[ಬೆಂಗಳೂರು|ಬೆಂಗಳೂರಿಗೆ]] ಜೋಡಿಸುವ ''ಬ್ರೋಡ್ ಗೇಜ್'' ರೈಲ್ವೆ ಹಳಿಯು ೨೦೦೬ರ ಮೇಯಲ್ಲಿ ಸರಕು ಸಾಗಣೆಗೆ ತೆರಯಲ್ಪಟ್ಟಿತು.<ref>{{cite news| url = http://www.thehindubusinessline.com/2006/05/06/stories/2006050601880700.htm| date = [[2006-05-06]] |title = Mangalore -Hassan rail line open for freight traffic| accessdate = 2006-10-13| publisher = [[Business Line|The Hindu Business Line]]}}</ref> ಮಂಗಳೂರು [[ದಕ್ಷಿಣ ರೈಲ್ವೆ|ದಕ್ಷಿಣ ರೈಲ್ವೆಯ]] ಮೂಲಕ [[ಚೆನ್ನೈ|ಚೆನ್ನೈಗೂ]], [[ಕೊಂಕಣ್ ರೈಲ್ವೆ|ಕೊಂಕಣ್ ರೈಲ್ವೆಯ]] ಮೂಲಕ [[ಮುಂಬಯಿ|ಮುಂಬಯಿಗೂ]] ಸಂಪರ್ಕವನ್ನು ಹೊಂದಿದೆ.<ref>{{cite web |url= http://www.konkanrailway.com/website/ehtm/intro1.pdf |title= The Beginning |format= [[Portable Document Format|PDF]] |accessdate= 2008-04-16 |publisher= [[Konkan Railway|Konkan Railway Corporation Limited]] }}{{Dead link|date=ಸೆಪ್ಟೆಂಬರ್ 2021 |bot=InternetArchiveBot |fix-attempted=yes }}</ref> [[ಚಿತ್ರ:Mangalore Harbour entrance 0452.jpg|thumb|200px|right|ನವ ಮಂಗಳೂರು ಬಂದರಿನ ಸಮುದ್ರ ದ್ವಾರ. ನವ ಮಂಗಳೂರು ಬಂದರು [[ಭಾರತ|ಭಾರತದ]] ೯ನೇ ಅತಿ ದೊಡ್ಡ ಸರಕು ನಿರ್ವಹಣಾ ಬಂದರಾಗಿದೆ.]] 'ಮಂಗಳೂರು ರೇವು' ನೌಕಾಯಾನ ಹಾಗೂ ಸರಕು ಸಂಗ್ರಹಣೆಯಲ್ಲಿ ತೊಡಗಿದ್ದು, 'ನವ ಮಂಗಳೂರು ಬಂದರು' ಶುಷ್ಕ, ಸಗಟು ಹಾಗೂ ದ್ರವರೂಪದ ಸರಕುಗಳನ್ನು ನಿರ್ವಹಿಸುತ್ತದೆ. 'ಪೆಟ್ರೋಲಿಯಂ ಆಯಿಲ್ ಲುಬ್ರಿಕೆಂಟ್ಸ್', 'ಕಚ್ಚಾ ಉತ್ಪನ್ನಗಳು' ಹಾಗೂ 'ಎಲ್.ಪಿ.ಜಿ ಧಾರಕ'ಗಳನ್ನು ನಿರ್ವಹಿಸಲು ಕೂಡಾ ನವ ಮಂಗಳೂರು ಬಂದರು ಸುವ್ಯವಸ್ಥಿತವಾಗಿದೆ. ಇದು 'ಮಂಗಳೂರು ರೇವು' ನೌಕಾಯಾನ ಹಾಗೂ ಸರಕು ಸಂಗ್ರಹಣೆಯಲ್ಲಿ ತೊಡಗಿದ್ದು, 'ನವ ಮಂಗಳೂರು ಬಂದರು' ಶುಷ್ಕ, ಸಗಟು ಹಾಗೂ ದ್ರವರೂಪದ ಸರಕುಗಳನ್ನು ನಿರ್ವಹಿಸುತ್ತದೆ. 'ಪೆಟ್ರೋಲಿಯಂ ಆಯಿಲ್ ಲುಬ್ರಿಕೆಂಟ್ಸ್', 'ಕಚ್ಚಾ ಉತ್ಪನ್ನಗಳು' ಹಾಗೂ 'ಎಲ್.ಪಿ.ಜಿ ಧಾರಕ'ಗಳನ್ನು ನಿರ್ವಹಿಸಲು ಕೂಡಾ ನವ ಮಂಗಳೂರು ಬಂದರು ಸುವ್ಯವಸ್ಥಿತವಾಗಿದೆ. ಇದು [[ತಟ ರಕ್ಷಣಾ ಪಡೆ|ತಟ ರಕ್ಷಣಾ ಪಡೆಯ]] ನೆಲೆಯೂ ಆಗಿದೆ. ಈ ಕೃತಕ ಬಂದರು ಸರಕು ನಿರ್ವಹಣೆಯಲ್ಲಿ [[ಭಾರತ|ಭಾರತದ]] ೯ನೇ ಅತಿ ದೊಡ್ಡ ರೇವಾಗಿದ್ದು, [[ಕರ್ನಾಟಕ|ಕರ್ನಾಟಕದ]] ಏಕಮಾತ್ರ ಬೃಹತ್ ಬಂದರಾಗಿದೆ.<ref>{{cite web| url = http://www.newmangalore-port.com/default.asp?channelid=2759&city=PORT | title=New Mangalore Port Trust (NMPT) |publisher=[[New Mangalore Port]] | accessdate=2006-10-13}}</ref> [[ಬಜ್ಪೆ]] ಸಮೀಪದಲ್ಲಿರುವ [[ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ|ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು]] ನಗರ ಕೇಂದ್ರದಿಂದ ಈಶಾನ್ಯಕ್ಕೆ ೨೦ ಕಿ.ಮೀ. ದೂರದಲ್ಲಿದೆ. ಇದು ಅಂತರಾಷ್ಟ್ರೀಯ ವಿಮಾನಗಳನ್ನು ನಡೆಸುವ [[ಕರ್ನಾಟಕ|ಕರ್ನಾಟಕದ]] ಎರಡನೇ ವಿಮಾನ ನಿಲ್ದಾಣವಾಗಿದೆ. ದಿನಕ್ಕೆ ಸರಾಸರಿ ೨೦ಕ್ಕಿಂತಲೂ ಹೆಚ್ಚು ವಿಮಾನಗಳು ವಾರಕ್ಕೆ ೭,೪೯೪ ಕ್ಕಿಂತಲೂ ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ಯುತ್ತವೆ.<ref>{{cite news |url= http://www.thehindubusinessline.com/2006/10/04/stories/2006100403880900.htm |title=Intl services begin at Mangalore airport |date=[[2006-10-04]] |accessdate= 2008-02-21 |publisher= [[Business Line|The Hindu Business Line]]}}</ref> == ಸೇವಾ ಸೌಲಭ್ಯಗಳು == [[ಚಿತ್ರ:Kadripark043.jpg|200px|thumb|right|ಮಂಗಳೂರಿನಲ್ಲಿರುವ [[ಕದ್ರಿ]] ಉದ್ಯಾನವನ]] ಮಂಗಳೂರಿನಲ್ಲಿ ವಿದ್ಯುಚ್ಛಕ್ತಿ ಸೌಲಭ್ಯವನ್ನು ''ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ'' ನಿಯಂತ್ರಿಸುತ್ತಿದ್ದು, ''ಮಂಗಳೂರು ವಿದ್ಯುತ್ ಸರಬರಾಜು ಕಂಪನಿ''ಯು ಇದರ ವಿತರಣೆಯ ಕಾರ್ಯವನ್ನು ನಿರ್ವಹಿಸುತ್ತದೆ.<ref>{{cite web |url=http://www.kptcl.com/kptclaboutus.htm |title=About Us |accessdate=2008-07-03 |publisher=[[Karnataka Power Transmission Corporation Limited]] (KPTCL) |archive-date=2008-06-19 |archive-url=https://web.archive.org/web/20080619235520/http://www.kptcl.com/kptclaboutus.htm |url-status=dead }}</ref><ref>{{cite web |url=http://www.mesco.in/aboutus/index.asp |title=About Us |accessdate=2008-04-03 |publisher=[[Mangalore Electricity Supply Company]] (MESCOM)}}</ref> ಬೇಸಿಗೆಯಲ್ಲಿ ಅತಿಯಾದ ವಿದ್ಯುತ್ ಬೇಡಿಕೆಯಿಂದಾಗಿ ನಿಗದಿತ ಹಾಗೂ ಅನಿಗದಿತ ವಿದ್ಯುತ್ ವ್ಯತ್ಯಯಗಳು ಮಂಗಳೂರಿನಲ್ಲಿ ಸಾಮನ್ಯವಾಗಿದೆ.<ref>{{cite news |url=http://www.hinduonnet.com/businessline/2003/02/05/stories/2003020500611700.htm |title=Unscheduled load-shedding may be inevitable: Mescom |date=[[2003-02-05]] |accessdate=2008-07-03 |publisher=[[Business Line|The Hindu Business Line]] |archive-date=2009-01-10 |archive-url=https://web.archive.org/web/20090110230243/http://www.hinduonnet.com/businessline/2003/02/05/stories/2003020500611700.htm |url-status=dead }}</ref> ಪ್ರಮುಖ ಉದ್ಯಮಗಳಾದ 'ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್' ಹಾಗೂ 'ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್' ತಮ್ಮದೇ ಆದ ಸ್ವಂತ ವಿದ್ಯುತ್ ಸ್ಥಾವರಗಳನ್ನು ಹೊಂದಿವೆ.<ref>{{cite web |url=http://www.mrpl.co.in/downloads/sep06_06_pmc.pdf |format=[[Portable Document Format|PDF]] |title=Mangalore Refinery and Petrochemicals Ltd. (A Subsidiary of Oil and Natural gas Corporation Ltd.) |accessdate=2008-07-03 |publisher=[[MRPL|Mangalore Refinery and Petrochemicals (MRPL)]] |archive-date=2008-10-03 |archive-url=https://web.archive.org/web/20081003062750/http://www.mrpl.co.in/downloads/sep06_06_pmc.pdf |url-status=dead }}</ref><ref>{{cite web |url=http://www.mangalorechemicals.com/operations_Infrastructure.asp |title=Infrastructure |accessdate=2008-07-03 |publisher=[[Mangalore Chemicals & Fertilizers]] (MCF)}}</ref> ಮಂಗಳೂರು ಮಹಾನಗರ ಪಾಲಿಕೆಯು ನಗರಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುತ್ತದೆ. ಮಂಗಳೂರಿನ ಸಮೀಪದ [[ತುಂಬೆ|ತುಂಬೆಯಲ್ಲಿ]] [[ನೇತ್ರಾವತಿ]] ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಅಣೆಕಟ್ಟೆಯಿಂದ ನಗರದ ನೀರಿನ ಬೇಡಿಕೆಯನ್ನು ಪೂರೈಸಲಾಗುತ್ತದೆ.<ref>{{cite news |url=http://www.thehindubusinessline.com/2005/04/21/stories/2005042101271900.htm |title=No funds crunch to tackle water scarcity in Dakshina Kannada |date=[[2005-04-21]] |accessdate=2008-04-05 |publisher=[[Business Line|The Hindu Business Line]]}}</ref><ref>{{cite journal |url=http://www.duraline.in/newsletter/Q4%202004%20Newsletter.pdf |pages=1 |issue=October – December 2004 |title=Karnataka Coastal Project |accessdate=2008-07-27 |publisher=Duraline Pipes Learning Centre |archive-date=2006-01-12 |archive-url=https://web.archive.org/web/20060112065425/http://www.duraline.in/newsletter/Q4%202004%20Newsletter.pdf |url-status=dead }}</ref> ಮಂಗಳೂರಿನಲ್ಲಿ ಸುರಕ್ಷಿತ ನೀರು ಸರಬರಾಜು ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಹಾಗೂ ಸರಕು ವಿತರಣಾ ವ್ಯವಸ್ಥೆಯಲ್ಲಿರುವ ಸೋರಿಕೆ ಹಾಗೂ ಹಾನಿಗಳನ್ನು ಕಡಿಮೆ ಮಾಡಲು ''ಕರ್ನಾಟಕ ಅರ್ಬನ್ ಡೆವಲಪ್ಮೆಂಟ್ ಆಂಡ್ ಕೋಸ್ಟಲ್ ಎನ್ವೈರ್ನ್ಮೆಂಟ್ ಮ್ಯಾನೇಜ್ಮೆಂಟ್ ಪ್ರೊಜೆಕ್ಟ್'' ಗುರಿನಿರತವಾಗಿದೆ. 'ಪಿಲಿಕುಳ ನಿಸರ್ಗಧಾಮ',<ref>{{cite web |url=http://www.pilikula.com/index.php?slno=90&pg=1 |title=About Place |accessdate=2008-07-03 |publisher=[[Pilikula Nisargadhama]] |archive-date=2008-06-13 |archive-url=https://web.archive.org/web/20080613164732/http://www.pilikula.com/index.php?slno=90&pg=1 |url-status=dead }}</ref> ಕದ್ರಿಯಲ್ಲಿರುವ 'ಕದ್ರಿ ಉದ್ಯಾನವನ', 'ಟ್ಯಾಗೋರ್ ಪಾರ್ಕ್', ಗಾಂಧಿನಗರದಲ್ಲಿರುವ 'ಗಾಂಧಿ ಪಾರ್ಕ್',<ref>{{cite news |url =http://timesofindia.indiatimes.com/articleshow/170491.cms |title=Gandhi Nagar park gets a new lease of life |date=[[2003-09-07]] |accessdate=2008-03-26 |publisher=[[ದಿ ಟೈಮ್ಸ್ ಆಫ್‌ ಇಂಡಿಯಾ]]}}</ref> ನೆಹರು ಮೈದಾನದ ಸಮೀಪವಿರುವ 'ಕಾರ್ಪೋರೇಷನ್ ಬ್ಯಾಂಕ್ ಪಾರ್ಕ್' ಮಂಗಳೂರಿನಲ್ಲಿರುವ ಪ್ರಮುಖ ಉದ್ಯಾನವನಗಳು. == ನಗರದ ಸುತ್ತ ಮುತ್ತ == ಮಂಗಳೂರು ನಗರದ ಸುತ್ತ ಮುತ್ತ ಅನೇಕ ಸುಂದರ ಪ್ರೇಕ್ಷಣೀಯ ಸ್ಥಳಗಳಿವೆ. * '''ಮಂಗಳಾದೇವಿ ದೇವಾಲಯ''': ನಗರದ ಹೃದಯ ಭಾಗದಲ್ಲಿರುವ ಶ್ರೀ ಮಂಗಳಾದೇವಿ ದೇಗುಲವು ಮಂಗಳೂರಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಮಂಗಳೂರಿಗೆ ಆ ಹೆಸರು ಬರಲು ಕಾರಣವೇ ಮಂಗಳಾದೇವಿಯ ದೇವಸ್ಥಾನ ಎಂಬ ನಂಬಿಕೆಯೂ ಇದೆ. * '''ಕದ್ರಿ ದೇವಸ್ಥಾನ''': ನಗರದ ಮಧ್ಯ ಭಾಗದಿಂದ ಸುಮಾರು ೫ ಕಿ.ಮೀ. ದೂರದಲ್ಲಿದೆ ಮತ್ತೊಂದು ಇತಿಹಾಸ ಪ್ರಸಿದ್ಧ ದೇವಸ್ಥಾನ, ಅದುವೇ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ. ಇಲ್ಲಿನ ಗೋಮುಖದಿಂದ ಸದಾಕಾಲವೂ ನೀರು ಹರಿದು ಬರುತ್ತಿರುತ್ತದೆ. ಈ ನೀರಿಗೆ ಔಷಧೀಯ ಗುಣವಿರುವುದಾಗಿ ನಂಬಿಕೆಯಿದೆ. ಅಲ್ಲದೇ ಇಲ್ಲಿ "ಪಾಂಡವ ಗುಹೆ" ಎಂದು ಕರೆಯಲ್ಪಡುವ ಗುಹೆಯೊಂದಿದ್ದು ಮಹಾಭಾರತದ ಕಾಲದಲ್ಲಿ ಪಾಂಡವರು ಇಲ್ಲಿ ಕೆಲವು ಕಾಲ ನೆಲೆಸಿದ್ದರು ಎಂಬ ಪ್ರತೀತಿಯೂ ಇದೆ. ದೇವಾಲಯದ ಆವರಣದಲ್ಲಿರುವ [[ಕಲ್ಯಾಣಿ|ಕಲ್ಯಾಣಿಯು]] ದೇವಾಲಯದ ಮಟ್ಟಕಿಂತಲೂ ಎತ್ತರದಲ್ಲಿರುವುದು ಈ ದೇವಾಲಯದ ಮತ್ತೊಂದು ವಿಶೇಷವಾಗಿದೆ. * '''ಸಂತ ಅಲೋಶಿಯಸ್ ಚರ್ಚ್ ಮತ್ತು ಕಾಲೇಜು''': ಸಂತ ಅಲೋಶಿಯಸ್ ಚರ್ಚ್ ಮಂಗಳೂರಿನ ಹಳೆಯ ಹಾಗೂ ಸುಂದರ ಚರ್ಚಗಳಲ್ಲೊಂದು. ಚರ್ಚ್ ನ ಒಳ ಗೋಡೆ ಮತ್ತು ಮೇಲ್ಛಾವಣಿಯ ಮೇಲೆ ಬಿಡಿಸಲಾಗಿರುವ ವರ್ಣಚಿತ್ರಗಳು ಅತ್ಯಾಕರ್ಷಕವಾಗಿದ್ದು ಈ ಚರ್ಚನ್ನು ಇನ್ನಷ್ಟು ಜನಪ್ರಿಯಗೊಳಿಸಿವೆ. ಇದಕ್ಕೆ ಹೊಣ್ದಿಕೊಂಡೇ ಇರುವ ಸಂತ ಅಲೋಶಿಯಸ್ ಕಾಲೇಜು ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲೊಂದು.ಇಟಲಿಯ ಕಲಾವಿದರು ಸ್ರೃಷ್ಟ್ಸಿಸಿದ ಈ ಕಲಾ ಚಿತ್ರಗಳು ಏಸುಕ್ರಿಸ್ತನ ಜೀವನ ಕಾಲದ ಪ್ರಮುಖ ಘಟನೆಗಳನ್ನು ಬಿಂಬಿಸುತ್ತವೆ. * '''ನವ ಮಂಗಳೂರು ಬಂದರು''':ಮಂಗಳೂರು ಕರ್ನಾಟಕದ ಪ್ರಮುಖ ಬಂದರು (ರೇವು) ಪಟ್ಟಣ. ೧೯೭೫ ರಲ್ಲಿ ಉದ್ಘಾಟನೆಗೊಂಡ ಈ ಬಂದರು ಇಂದು ಪ್ರಮುಖ ಆಮದು-ರಫ್ತು ಕೇಂದ್ರವಾಗಿ ರೂಪುಗೊಂಡಿದೆ. ದೇಶದ ೯ ನೇ ದೊಡ್ಡ ಬಂದರು ಎಂದೆನಿಸಿಕೊಂಡಿದೆ. ಕಚ್ಚಾ ತೈಲ, ನೈಸರ್ಗಿಕ ಅನಿಲ (LPG), ಅಡಿಗೆ ಎಣ್ಣೆ, ಮರ, ಕಬ್ಬಿಣದ ಅದಿರು, ಗ್ರಾನೈಟ್ ಕಲ್ಲುಗಳು ಇಲ್ಲಿಂದ ಆಮದು-ರಫ್ತುಗೊಳ್ಳೂವ ಪ್ರಮುಖ ಸರಕುಗಳು. ಪ್ರತಿದಿನವೂ ಹಲವಾರು ಹಡಗುಗಳು ಈ ಬಂದರಿಗೆ ಬರುತ್ತವೆ. ಹಾಗಾಗಿ ಮಂಗಳೂರಿನ ನೋಡಲೇ ಬೇಕಾದ ಸ್ಥಳಗಳಲ್ಲಿ ಇದೂ ಕೂಡಾ ಒಂದಾಗಿ ಮಾರ್ಪಟ್ಟಿದೆ. * '''ಉಳ್ಳಾಲ ಸಯ್ಯದ್ ಮದನಿ ದರ್ಗಾ ಶರೀಫ್''':ನಗರ ಮಧ್ಯದಿಂದ ೧೫ ಕಿ.ಮೀ ದೂರದಲ್ಲಿರುವ ಸಯ್ಯಿದ್ ಮದನಿ ದರ್ಗಾ ಶರೀಫ್ ದಕ್ಷಿಣ ಭಾರತದಲ್ಲೇ ಪ್ರಮುಖ ಮುಸ್ಲಿಂ ತೀರ್ಥಕೇಂದ್ರ. ಪ್ರಮುಖ ಸೂಫಿ ಸಂತರೂ ಪವಾಡಪುರುಷರೂ ಆದ ಸಯ್ಯಿದ್ ಮದನಿ (ರ) ರ ಮಖ್ಬರ ಇಲ್ಲಿದೆ. ಐದು ವರ್ಷಕ್ಕೊಮ್ಮೆ ಸಾವಿರಾರು ಜನರು ಬಂದು ಸೇರುವ ಉರೂಸ್ ಮುಬಾರಕ್ ಇಲ್ಲಿ ನಡೆಯುತ್ತದೆ. * '''ಉಳ್ಳಾಲ ಸಮುದ್ರ ತೀರ''':ಮಂಗಳೂರಿನಿಂದ ಅನತಿ ದೂರದಲ್ಲಿರುವ ಉಳ್ಳಾಲ ತನ್ನ ಮನೋಹರ ಸಮುದ್ರ ತೀರದಿಂದಾಗಿ ಹೆಸರುವಾಸಿಯಾಗಿದೆ. ಸೋಮೇಶ್ವರ ಕಡಲ ತೀರವು [[ಉಲ್ಲಾಳ]] ದ ಸಮೀಪವೇ ಇದೆ. ಸೋಮೇಶ್ವರ ಎಂದು ಇಲ್ಲಿಗೆ ಹೆಸರು ಬಂದಿರುವುದು ಇಲ್ಲಿರುವ ಸೋಮೇಶ್ವರ ದೇವಸ್ಥಾನದಿಂದ. ಈ ದೇವಸ್ಥಾನದ ಆವರಣದಲ್ಲಿ ದಕ್ಷಿಣ ಕನ್ನಡ ಪ್ರದೇಶದ ಸೃಷ್ಟಿಕರ್ತರೆಂದು ನಂಬಲಾಗುವ ಪರಶುರಾಮ ಮುನಿಯ ಮೂರ್ತಿಯಿದೆ. ಬೃಹತ್ ಬಂಡೆಗಳನ್ನು ಹೊಂದಿರುವ ಈ ತೀರ ಚಲನಚಿತ್ರ ನಿರ್ಮಾಪಕ, ನಿರ್ದೇಶಕರಿಗೆ ಪ್ರಿಯವಾದ ಜಾಗವೂ ಹೌದು. ಹಲವಾರು ಕನ್ನಡ ಚಿತ್ರಗಳ ಚಿತ್ರೀಕರಣ ಈ ಕಡಲ ಕಿನಾರೆಯಲ್ಲಿ ನಡೆದಿದೆ. ಇದಲ್ಲದೇ ಮಂಗಳೂರಿನ ಇತರ ಪ್ರಮುಖ ಸಮುದ್ರ ತೀರ (ಬೀಚ್) ಗಳು - ತಣ್ಣೀರು ಬಾವಿ ಮತ್ತು ಪಣಂಬೂರು. *'''ಝೀನತ್ ಬಕ್ಷ್ ಜುಮಾ ಮಸ್ಜಿದ್''':ಸಯ್ಯಿದ್ ಮಾಲಿಕ್ ದೀನಾರ್(ರ) ರ ನೇತೃತ್ವದಲ್ಲಿ ಭಾರತದಲ್ಲಿ ನಿರ್ಮಾಣವಾದ ಪ್ರಥಮ ಮಸೀದಿಗಳಲ್ಲೊಂದಾದ ಝೀನತ್ ಬಕ್ಷ್ ಮಸ್ಜಿದ್ ನಗರದ ಬಂದರಿನಲ್ಲಿ ಭವ್ಯವಾಗಿ ತಲೆಯೆತ್ತಿ ನಿಂತಿದೆ. ಟಿಪ್ಪುಸುಲ್ತಾನರ ಆಡಳಿತದಲ್ಲಿ ಇದರ ಪುನರ್ನಿರ್ಮಾಣವಾಯಿತು. ಸಯ್ಯಿದ್ ಜಲಾಲ್ ಮೌಲಾ ವಲಿಯುಲ್ಲಾಹಿ ರವರ ದರ್ಗಾ ಇಲ್ಲಿದೆ. ಪುರಾತನ ವಾಸ್ತು ಶಿಲ್ಪಶೈಲಿಯಲ್ಲಿ ನಿರ್ಮಾಣವಾದ ಈ ಮಸೀದಿ ಜನಮನ ಸೆಳೆದಿದೆ. ಏಳನೇ ಶತಮಾನದಲ್ಲಿ ಇದರ ನಿರ್ಮಾಣವಾಗಿದೆ. ನೂರಾರು ಜನರು ಇಲ್ಲಿಗೆ ದಿನಂಪ್ರತಿ ಸಂದರ್ಶನಾರ್ಥ ಭೇಟಿಕೊಡುತ್ತಿದ್ದಾರೆ. * '''ಗೋಕರ್ಣನಾಥೇಶ್ವರ ದೇವಾಲಯ''': ನಗರದ ಮಧ್ಯಭಾಗದಿಂದ ಕೇವಲ ೨ ಕಿ.ಮೀ. ದೂರದಲ್ಲಿರುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯ ಈಗ್ಗೆ ಕೆಲವು ವರ್ಷಗಳ ಹಿಂದೆಯಷ್ಟೇ ನಿರ್ಮಾಣಗೊಂಡಿರುವ ದೇವಾಲಯ. * '''[[ಸುರತ್ಕಲ್]] ದೀಪಸ್ಥಂಭ''' == ಸುಲ್ತಾನ್ ಬತ್ತೇರಿ == [[ಸುಲ್ತಾನ್ ಬತ್ತೇರಿ, ಮಂಗಳೂರು|ಸುಲ್ತಾನ್ ಬತ್ತೇರಿ]] ಒಂದು ಸುಂದರವಾದ ಪ್ರವಾಸಿ ತಾಣ. ಇಲ್ಲಿ ಒಂದು ಐತಿಹಾಸಿಕ ವೀಕ್ಷಣಾ ಗೋಪುರ ಇದೆ. ಟಿಪ್ಪು ಇದನ್ನು ಬ್ರಿಟೀಷರ ಯುದ್ಧ ಹಡಗುಗಳು ಆಗಮಿಸುವುದನ್ನು ವೀಕ್ಷಿಸಲು ನಿರ್ಮಿಸಿರುತ್ತಾನೆ<ref>https://www.nativeplanet.com/mangalore/attractions/sultan-battery/#overview</ref>. ಇಲ್ಲಿಂದ ಬೋಟ್ ಮುಖಾಂತರ ತನೀರು ಬಾವಿ ಬೀಚ್ ಗೆ ತೆರಳಬಹುದು. <br /> == ಸೋಮೇಶ್ವರ ದೇವಾಲಯ == <mapframe latitude="12.795941" longitude="74.847965" zoom="14" width="216" height="237" align="right"> { "type": "FeatureCollection", "features": [ { "type": "Feature", "properties": {}, "geometry": { "type": "Point", "coordinates": [ 74.8480708, 12.7957619 ] } }, , { "type": "Feature", "properties": {}, "geometry": { "type": "Polygon", "coordinates": [ [ [ 74.67132568359376, 12.605495764872146 ], [ 74.67132568359376, 12.983147716796578 ], [ 75.08605957031251, 12.983147716796578 ], [ 75.08605957031251, 12.605495764872146 ], [ 74.67132568359376, 12.605495764872146 ] ] ] } } ] } </mapframe>[https://goo.gl/maps/zaE1LBrQR1wSNZmSA ಸೋಮೇಶ್ವರ ದೇವಾಲಯ]ವು ಅರಬೀ ಸಮುದ್ರ ತೀರದಲ್ಲಿ ,ಮಂಗಳೂರಿನಿಂದ ೧೩ ಕಿ.ಮೀ. ದೂರದಲ್ಲಿ ಇದೆ. ಇದೊಂದು ಶಿವನ ದೇವಾಲಯವಾಗಿರುವುದರಿಂದ ''ರುದ್ರ ಕ್ಷೇತ್ರ'' ಎಂದು ಪ್ರಸಿದ್ದವಾಗಿದೆ. ಇದು ''ಪಿಂಡ ಪ್ರದಾನ'' ಮಾಡುವ ‍ತೀರ್ಥ ಕ್ಷೇತ್ರವಾಗಿದೆ. == ಪಿಲಿಕುಳ ನಿಸರ್ಗದಾಮ == ’ಪಿಲಿಕುಲ’ ತುಳುವಿನಲ್ಲಿ ಪಿಲಿ ಎಂದರೆ "ಹುಲಿ", ಕುಳ ಎಂದರೆ "ಕೊಳ". ಹಿಂದೆ ಆ ಪ್ರದೇಶದಲ್ಲಿ ಹುಲಿಗಳು ಇದ್ದವು ಹುಲಿಗಳು ಅವು ಅಲ್ಲಿ ಇದ್ದ ಕೊಳಕ್ಕೆ ಬಂದು ದಣಿವನ್ನು ನಿವಾರಿಸಿಕೊಳ್ಳುತ್ತಿದ್ದವು. ಹೀಗಾಗಿ "ಪಿಲಿಕುಳ" ಹೆಸರು ಬಂದಿದೆ.ಡಾ.ಕೋಟ ಶಿವರಾಮ ಕಾರಂತ ನಿಸರ್ಗಧಾಮವು ಮೂಡುಶೆಡ್ಡೆಯಿಂದ ೩ ಕಿ.ಮೀ ಹಾಗು ಮಂಗಳೂರು ನಗರದಿಂದ ೧೮ ಕಿ.ಮೀ ದೂರದಲ್ಲಿದೆ. ೩೫೦ ಎಕರೆ ವಿಸ್ತೀರ್ಣದಲ್ಲಿರುವ ಈ ಧಾಮದಲ್ಲಿ ಮೃಗಾಲಯ, ಸಸ್ಯ ತೋಟ,ವಿಜ್ಞಾನ ಕೇಂದ್ರ,ತಾರಾಲಯ, ಗುತ್ತಿನ ಮನೆ,ಕಂಬಳ ಗದ್ದೆ, ಮಾನಸ ವಾಟರ್ ಪಾರ್ಕು,ಪ್ರವಾಸಿಗರ ತಂಗುದಾಣ ಪ್ರಮುಖ ಆಕರ್ಷಣೆಗಳಾಗಿವೆ.ಮಂಗಳೂರಿನಿಂದ ಮೂಡಬಿದರೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೧೩ ರಲ್ಲಿ ಈ ತಾಣವಿದೆ.೩೭೦ ಎಕರೆ ಪ್ರದೇಶ ವಿಸ್ತಾರಣೆಯನ್ನು ಹೊಂದಿದೆ.[[ಪಿಲಿಕುಳ ನಿಸರ್ಗದಾಮ]] == ಸೋದರಿ ನಗರ == ಮಂಗಳೂರು ನಗರವು ಕೆನಡಾ ದೇಶದ ಹ್ಯಾಮಿಲ್ಟನ್ ನಗರದೊಂದಿಗೆ ಸೋದರಿನಗರ (Sister City) ಸಂಬಂಧವನ್ನು ಹೊಂದಿದೆ. * {{flagicon|Canada}} [[ಹಾಮಿಲ್ಟನ್]], [[ಕೆನಡಾ]]<ref name="sister">{{cite web| title = Hamilton's Sister Cities| url = http://www.myhamilton.ca/myhamilton/CommunitiesAndOrganizations/communitiesofhamilton/sistercities| accessdate = 2007-12-07| publisher = myhamilton.ca&nbsp;— Hamilton, Ontario, Canada| archive-date = 2007-09-26| archive-url = https://web.archive.org/web/20070926234112/http://www.myhamilton.ca/myhamilton/CommunitiesAndOrganizations/communitiesofhamilton/sistercities| url-status = dead}}</ref> == ಚಿತ್ರಶಾಲೆ == {{commons category|Mangalore}} <gallery> Image:Mangalore_beach.jpg|ಮಂಗಳೂರು ಕಡಲ ತೀರ Image:Mangalore city.jpg|ಕಸ್ತೂರ್ಬಾ ಮೆಡಿಕಲ್ ಕಾಲೇಜು,ಮಂಗಳೂರು Image:New_mangalore_port.jpg|ನವ ಮಂಗಳೂರು ಬಂದರು Image:St_alosyus_church.jpg|ಸೈಂಟ್ ಅಲೋಶಿಯಸ್ ಚರ್ಚ್, ಮಂಗಳೂರು </gallery> ==ನೋಡಿ== *ಮಂಗಳೂರು ನಗರದ ಅಸಾಧಾರಣ ವಿಶ್ವಕೋಶ;ಸಿ.ಎನ್. ರಾಮಚಂದ್ರನ್;೯ Oct, ೨೦೧೬[[http://www.prajavani.net/news/article/2016/10/09/443986.html {{Webarchive|url=https://web.archive.org/web/20170512081713/http://www.prajavani.net/news/article/2016/10/09/443986.html |date=2017-05-12 }}]] == ಉಲ್ಲೇಖಗಳು == <references/>http://www.mangalorecity.com [[ವರ್ಗ:ಭಾರತದ ಪಟ್ಟಣಗಳು]] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆ]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳು]] [[ವರ್ಗ:ಭಾರತದ ಕರಾವಳಿ ಪ್ರದೇಶಗಳು]] r0fhozemt48qospksmlae9bb2u8hy31 1111361 1111355 2022-08-03T07:24:32Z Ishqyk 76644 wikitext text/x-wiki {{Infobox settlement | name = ಮಂಗಳೂರು | native_name = ಕುಡ್ಲ | other_name = [[ಕುಡ್ಲ]],[[ಕೊಡಿಯಾಲ್]],[[ಮೈಕಾಲ]],[[ಮಂಗಲಾಪುರಂ]] | type = | image_blank_emblem = | blank_emblem_type = | blank_emblem_size = 100px | image_skyline = {{Photomontage | photo1a = Mangalore city.jpg | photo2a = Bendoorwell-Kankanady Road beside Colaco Hospital and Shalimar Liverpool in Mangalore.jpg | photo2b = Ivory Towers apartments at Falnir in Mangalore.jpg | photo3a = Pilikula Botanical Garden in Mangalore - 27.jpg | photo3b = Mangalore infosys.jpg | spacing = 0 | size = 240 }} | image_alt = | image_caption = ಮೇಲಿನಿಂದ ಪ್ರದಕ್ಷಿಣಾಕಾರವಾಗಿ : ಮಂಗಳೂರು ಸ್ಕೈಲೈನ್, [[ಫಳ್ನೀರ್]], [[ಇನ್ಫೋಸಿಸ್|ಇನ್ಫೋಸಿಸ್ ಕ್ಯಾಂಪಸ್]], [[ಪಿಲಿಕುಳ ನಿಸರ್ಗಧಾಮ]], [[ಕಂಕನಾಡಿ]] | image_seal = | image_map = | map_alt = | map_caption = | pushpin_map = India Karnataka#India | pushpin_label_position = | pushpin_map_alt = | pushpin_map_caption = | coordinates = {{coord|12.90205|N|74.8253166|E|region:IN_type:city(475000)|format=dms|display=inline,title}} | subdivision_type = ದೇಶ | subdivision_name = {{flag|ಭಾರತ}} | subdivision_type1 = ರಾಜ್ಯ | subdivision_type2 = ಜಿಲ್ಲೆ | subdivision_name1 = [[ಕರ್ನಾಟಕ]] | subdivision_name2 = [[ದಕ್ಷಿಣ ಕನ್ನಡ]] | established_title = | parts_type = ತಾಲ್ಲೂಕು | parts = [[ಮಂಗಳೂರು]] | government_type = | governing_body = | unit_pref = Metric | area_total_km2 = | population_total = | population_as_of = ೨೦೧೧ | population_density_km2 = auto | demographics_type1 = ಭಾಷೆ | demographics1_title1 = ಅಧಿಕೃತ | demographics1_info1 = [[ತುಳು]] | timezone1 = [[Indian Standard Time|IST]] | utc_offset1 = +೫:೩೦ | postal_code_type = [[ಪಿನ್ ಕೋಡ್]] | postal_code = | area_code = ೦೮೨೪ | area_code_type = ದೂರವಾಣಿ ಕೋಡ್ | registration_plate = ಕೆಎ ೧೯ | blank1_name_sec1 = ಹತ್ತಿರದ ನಗರಗಳು | blank1_info_sec1 = | footnotes = | website = [http://www.mangalorecity.mrc.gov.in www.mangalorecity.mrc.gov.in] }} '''ಮಂಗಳೂರು'''((ಉಚ್ಚಾರಣೆː{{audio|LL-Q33673 (kan)-Yakshitha-ಮಂಗಳೂರು.wav|listen}}) ,[[ತುಳು]]: [[ಕುಡ್ಲ]]; [[ಕೊಂಕಣಿ]]: [[ಕೊಡಿಯಾಲ್]]; [[ಬ್ಯಾರಿ]]: [[ಮೈಕಾಲ]]; [[ಆಂಗ್ಲ]]: [[ಮ್ಯಾಂಗಲೋರ್]]; [[ಮಲಯಾಳಂ]]: [[ಮಂಗಲಾಪುರಂ]]) [[ಕರ್ನಾಟಕ|ಕರ್ನಾಟಕದ]] ನೈಋತ್ಯದಲ್ಲಿರುವ ಪ್ರಮುಖ ರೇವು ಪಟ್ಟಣ ಹಾಗೂ ಕರ್ನಾಟಕದ ಪ್ರಮುಖ ನಗರಗಳಲ್ಲೊಂದು. [[ಭಾರತ|ಭಾರತದ]] ಪಶ್ಚಿಮ [[ಕರಾವಳಿ|ಕರಾವಳಿಯಲ್ಲಿ]] [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರದ]] ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ [[ಪಶ್ಚಿಮ ಘಟ್ಟಗಳು|ಪಶ್ಚಿಮ ಘಟ್ಟ]]ಗಳನ್ನು ಹೊಂದಿದೆ. ಮಂಗಳೂರು ಕರ್ನಾಟಕದ [[ದಕ್ಷಿಣ ಕನ್ನಡ]] ಜಿಲ್ಲೆಯ ಆಡಳಿತ ಕೇಂದ್ರ. ಅರಬ್ಬೀ ಸಮುದ್ರದ ಬಂದರಾಗಿ ಅಭಿವೃದ್ಧಿಪಡಿಸಲಾದ ಇದು ಪ್ರಸ್ತುತ ಭಾರತದ ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. [[ನೇತ್ರಾವತಿ]] ಮತ್ತು [[ಗುರುಪುರ ನದಿ|ಗುರುಪುರ ನದಿಗಳಿಂದುಂಟಾದ]] [[ಹಿನ್ನೀರು|ಹಿನ್ನೀರಿನ]] ತಟದಲ್ಲಿರುವ ಈ ನಗರವು ಭಾರತದ ೭೫ ಪ್ರತಿಶತ [[ಕಾಫಿ]] ಮತ್ತು [[ಗೋಡಂಬಿ]] ರಫ್ತನ್ನು ನಿರ್ವಹಿಸುತ್ತದೆ.<ref name="cof">{{Cite journal | title = CNC India Fund Summary | journal = CNC India Fund I Periodical | publisher = CNC INdia Group | volume = 1 | issue = 1 | pages = 2 | url = http://www.cncindiafund.com/Newsletter%201.pdf | accessdate = 2008-07-04 | archive-date = 2008-10-03 | archive-url = https://web.archive.org/web/20081003062743/http://www.cncindiafund.com/Newsletter%201.pdf | url-status = dead }}</ref> ಮಂಗಳೂರು ತನ್ನ ದೇವಸ್ಥಾನಗಳಿಗೆ, ಕಡಲತೀರಗಳಿಗೆ ಹಾಗೂ ಕೈಗಾರಿಕೆಗಳಿಗೆ ತುಂಬಾ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಮುಖ ಭಾಷೆಗಳು [[ತುಳು]], [[ಕೊಂಕಣಿ]], [[ಕನ್ನಡ]] ಮತ್ತು [[ಬ್ಯಾರಿ ಭಾಷೆ]]. ಈ ಪ್ರದೇಶವು ಇಲ್ಲಿನ ಪ್ರಮುಖ ಗುಣಲಕ್ಷಣವಾದ ತೆಂಗಿನ ಮರಗಳು, ಜೊತೆಗೆ ಹೊರಳುವ ಪರ್ವತಶ್ರೇಣಿಗಳು, ಸಮುದ್ರಕ್ಕೆ ಹರಿಯುವ ನದಿ ಹೊಳೆಗಳು ಹಾಗೂ ಎಲ್ಲೆಲ್ಲೂ ಕಾಣುವ ಇಲ್ಲಿನ ಹಂಚಿನ ಛಾವಣಿಯ ಕಟ್ಟಡಗಳಿಂದ ತನ್ನ ವಿಶಿಷ್ಟತೆಯನ್ನು ಪಡೆದುಕೊಂಡಿದೆ. [[ಲ್ಯಾಟರೈಟ್]] ಕಲ್ಲಿನಿಂದ ನಿರ್ಮಿತ, ಸ್ಥಳೀಯ ಗಟ್ಟಿ ಕೆಂಪು [[ಜೇಡಿಮಣ್ಣು|ಜೇಡಿಮಣ್ಣಿನಿಂದ]] ತಯಾರಿತ [[ಮಂಗಳೂರು ಹಂಚು|ಮಂಗಳೂರು ಹಂಚುಗಳ]] ಮನೆಗಳು ಇಲ್ಲಿ ಸಾಮಾನ್ಯ.<ref>{{cite news |url=http://www.hinduonnet.com/thehindu/mp/2007/02/17/stories/2007021701030100.htm |title=Tiles for style |author=Savitha Suresh Babu |date=[[2007-02-17]] |accessdate=2008-04-05 |publisher=[[ದಿ ಹಿಂದೂ]] |archive-date=2008-03-07 |archive-url=https://web.archive.org/web/20080307075720/http://www.hinduonnet.com/thehindu/mp/2007/02/17/stories/2007021701030100.htm |url-status=dead }}</ref> ಪುರಾತನ ಮನೆಗಳು ಸಾಮನ್ಯವಾಗಿ ವಿಸ್ತಾರವಾದ ಮರದ ಕೆತ್ತನೆಗಳನ್ನು ಹೊಂದಿರುತ್ತವೆ.ಆಸ್ಟ್ರೇಲಿಯ ದೇಶದ ವಿಕ್ಟೋರಿಯ ರಾಜ್ಯದಲ್ಲಿಯೂ ಮಂಗಳೂರು ಎಂಬ ಹೆಸರಿನ ಒಂದು ಊರು ಇದೆ.<ref>http://en.wikipedia.org/wiki/Mangalore,_Victoria</ref> == ಹೆಸರಿನ ಮೂಲ == [[ಚಿತ್ರ:Mangala Devi.jpg|200px|thumb|left|ಮಂಗಳೂರು ಸ್ಥಳೀಯ ದೇವತೆಯಾದ [[ಮಂಗಳಾದೇವಿ|ಮಂಗಳಾದೇವಿಯಿಂದ]] ತನ್ನ ಹೆಸರನ್ನು ಪಡೆದುಕೊಂಡಿದೆ]] ಸ್ಥಳೀಯ ಸ್ಥಳೀಯ [[ಹಿಂದೂ]] ದೇವತೆಯಾದ [[ಮಂಗಳಾದೇವಿ ದೇವಸ್ಥಾನ|ಮಂಗಳಾದೇವಿಯಿಂದ]] ಮಂಗಳೂರು ತನ್ನ ಹೆಸರನ್ನು ಪಡೆದುಕೊಂಡಿದೆ. ಮತ್ಸ್ಯೇಂದ್ರನಾಥನೆಂಬ ''ನಾಥ್'' ಪಂಥದ ಮುಖ್ಯಪುರುಷ, ''ಪ್ರೇಮಲಾದೇವಿ'' ಎಂಬ [[ಕೇರಳ|ಕೇರಳದ]] ರಾಜಕುಮಾರಿಯ ಜೊತೆ ಇಲ್ಲಿಗೆ ಬಂದಿದ್ದ. ಅವನು ರಾಜಕುಮಾರಿಯನ್ನು ತನ್ನ ಪಂಥಕ್ಕೆ ಪರಿವರ್ತಿಸಿಕೊಂಡು "ಮಂಗಳಾದೇವಿ" ಎಂದು ಮರುನಾಮಕರಣ ಮಾಡಿದನು. ಸ್ವಲ್ಪ ಸಮಯದ ಅನಾರೋಗ್ಯದಿಂದ ಮಂಗಳಾದೇವಿಯು ನಿಧನ ಹೊಂದಿದ್ದರಿಂದ ಅವರು ತಮ್ಮ ಪ್ರಯಾಣವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವಳ ಹೆಸರಿನಲ್ಲಿ [[ಬೋಳಾರ|ಬೋಳಾರದಲ್ಲಿ]] ಒಂದು ದೇವಸ್ಥಾನವನ್ನು ನಿರ್ಮಿಸಲಾಯಿತು. ಅದು ನಂತರ ಕ್ರಿ.ಶ. ೯೬೮ರಲ್ಲಿ [[ಅಲೂಪ]] ದೊರೆ [[ಕುಂದವರ್ಮ|ಕುಂದವರ್ಮನಿಂದ]] ಜೀರ್ಣೋದ್ಧಾರಕ್ಕೆ ಒಳಪಟ್ಟಿತು. ಈ ನಗರದ ಹಲವು ಪುರಾತನ ಉಲ್ಲೇಖಗಳಲ್ಲಿ ಒಂದನ್ನು [[ಪಾಂಡ್ಯ]] ರಾಜ [[ಚೆಟ್ಟಿಯನ್]] ನೀಡಿದ್ದಾನೆ. ಅವನು ಕ್ರಿ.ಶ. ೭೧೫ರಲ್ಲಿ ಇದನ್ನು ''ಮಂಗಲಾಪುರಂ'' ಎಂದು ಕರೆದಿದ್ದ. ೧೧ನೇ ಶತಮಾನದ ಅರಬ್ಬಿ ಪ್ರಯಾಣಿಕ [[ಇಬ್ನ್ ಬತೂತ]] ಮಂಗಳೂರನ್ನು ''ಮಂಜರೂರ್'' ಎಂದು ಉಲ್ಲೇಖಿಸಿದ್ದಾನೆ.<ref name="mlrgov">{{cite web |url=http://www.mangalorecity.gov.in/ |title=City of Mangalore |accessdate=2007-08-03 |publisher=[[Mangalore City Corporation]]}}</ref> ಕ್ರಿ.ಶ. ೧೫೨೬ರಲ್ಲಿ [[ಪೋರ್ಚುಗಲ್|ಪೋರ್ಚುಗೀಸರು]] ಮಂಗಳೂರನ್ನು ವಶಪಡಿಸಿಕೊಂಡರು. ಈ ಸಮಯದಲ್ಲಿ ''ಮ್ಯಾಂಗಲೋರ್'' (ಇದು ''ಮಂಗಳೂರು'' ಎಂಬುದರ ಅಪಭ್ರಂಷ) ಎಂಬ ಹೆಸರು ಅಧಿಕೃತವಾಯಿತು. ನಂತರ ೧೭೯೯ರಲ್ಲಿ ಇದು [[ಬ್ರಿಟಿಷ್ ಸಾಮ್ರಾಜ್ಯ|ಬ್ರಿಟಿಷರ]] ಕೈವಶವಾದಾಗ ಈ [[ಪೋರ್ಚುಗೀಸ್]] ಹೆಸರು [[ಆಂಗ್ಲ]] ಭಾಷೆಯಲ್ಲಿ ಮಿಳಿತಗೊಂಡಿತು. ಮಂಗಳೂರು ನಗರದಲ್ಲಿ ಹಲವು ಭಾಷೆಗಳು ಆಡಲ್ಪಡುತ್ತಿದ್ದು ಈ ನಗರವು ಹಲವು ಹೆಸರುಗಳನ್ನೂ ಹೊಂದಿದೆ. ಇಲ್ಲಿಯ ಮೂಲನಿವಾಸಿಗಳಾದ [[ತುಳುವ|ತುಳುವರು]] ಮಾತನಾಡುವ [[ತುಳು]] ಭಾಷೆಯಲ್ಲಿ ಮಂಗಳೂರಿಗೆ ''ಕುಡ್ಲ'' ಎಂಬ ಹೆಸರಿದೆ. ಕುಡ್ಲ ಎಂದರೆ [[ಸಂಗಮ]] ಎಂದರ್ಥ. [[ನೇತ್ರಾವತಿ]] ಮತ್ತು [[ಗುರುಪುರ ನದಿ|ಫಾಲ್ಗುಣಿ]] ನದಿಗಳು ಇಲ್ಲಿ ಸಂಗಮಿಸುವುದರಿಂದ ಸ್ಥಳೀಯ ತುಳುವರ ಇದನ್ನು ಕುಡ್ಲ ಎಂದು ಕರೆಯುತ್ತಾರೆ. ಕೊಂಕಣಿಯನ್ನಾಡುವ ಜನರು ಇದನ್ನು ''ಕೊಡಿಯಾಲ್'' ಎನ್ನುತ್ತಾರೆ. ಸ್ಥಳೀಯ [[ಬ್ಯಾರಿ ಸಮುದಾಯ|ಬ್ಯಾರಿ ಸಮುದಾಯದವರು]] [[ಬ್ಯಾರಿ ಭಾಷೆ|ಬ್ಯಾರಿ ಭಾಷೆಯಲ್ಲಿ]] ಮಂಗಳೂರನ್ನು '''ಮೈಕಾಲ''' ಎಂದು ಕರೆಯುತ್ತಾರೆ. ''ಮೈಕಾಲ'' ಎಂದರೆ [[ಇದ್ದಿಲು]] ಎಂದರ್ಥ. ಹಿಂದಿನ ಕಾಲದಲ್ಲಿ ನೇತ್ರಾವತಿ ನದಿಯ ದಡದಲ್ಲಿ ಮರದಿಂದ ಇದ್ದಿಲು ತಯಾರಿಸುವ ರೂಢಿಯಿದ್ದುದರಿಂದ ನಗರಕ್ಕೆ ಈ ಹೆಸರು ಬಂದಿದೆ ಎಂಬುದು ನಂಬಿಕೆ. ಪಕ್ಕದ ಕೇರಳೀಯರು ಮಂಗಳೂರನ್ನು '''ಮಂಗಲಾಪುರಂ''' ಎನ್ನುತ್ತಾರೆ. ಆಂಗ್ಲ ಭಾಷೆಯಲ್ಲಿ ಮಂಗಳೂರನ್ನು '''ಮ್ಯಾಂಗಲೋರ್''' ಎಂದು ಉಚ್ಚರಿಸುತ್ತಾರೆ.ಹವ್ಯಕ ಭಾಷೆಯಲ್ಲಿ ಮಂಗಳೂರನ್ನು ಕೊಡೆಯಾಲ ಎಂದು ಕರೆಯುವುದು ರೂಡಿಯಲ್ಲಿದೆ. == ಇತಿಹಾಸ == [[ಚಿತ್ರ:Sultan Battery 2163.JPG|200px|thumb|ಮಂಗಳೂರಿನಲ್ಲಿರುವ [[ಸುಲ್ತಾನ್ ಬತ್ತೇರಿ]] ಕೋಟೆ. ಬ್ರಿಟಿಷ್ ನೌಕೆಗಳು ಗುರುಪುರ ನದಿಯನ್ನು ಪ್ರವೇಶಿಸುವುದನ್ನು ತಡೆಗಟ್ಟಲು [[ಟಿಪ್ಪು ಸುಲ್ತಾನ|ಟಿಪ್ಪು ಸುಲ್ತಾನನು]] ೧೭೮೪ರಲ್ಲಿ ಇದನ್ನು ನಿರ್ಮಿಸಿದನು.]] [[ಹಿಂದೂ]] ಪುರಾಣಗಳ ಅನುಸಾರ ಈಗಿನ ಮಂಗಳೂರು ಪ್ರದೇಶವು '''ಪರಶುರಾಮ ಸೃಷ್ಟಿ'''ಯ ಒಂದು ಭಾಗವಾಗಿತ್ತು. ಮಹರ್ಷಿ [[ಶ್ರೀ ಪರಶುರಾಮ|ಶ್ರೀ ಪರಶುರಾಮನು]] ಸಮುದ್ರದಿಂದ ಹಿಂದಕ್ಕೆ ಪಡೆದುಕೊಂಡ ಕರಾವಳಿ ಪ್ರದೇಶವೇ ಈ ಪರಶುರಾಮ ಸೃಷ್ಟಿ. ನಂತರ ಪರಶುರಾಮನು ಭಾನು ವಿಕ್ರಮನೆಂಬ ರಾಜನನ್ನು ಇಲ್ಲಿಯ ಪಟ್ಟಕ್ಕೇರಿಸಿದನು. ಭಾನುವು ತನ್ನ ಸಹೋದರರಲ್ಲಿ ಒಬ್ಬನಾದ ಉದಯವರ್ಮನಿಗೆ, ದಕ್ಷಿಣದಲ್ಲಿ [[ಪಯಸ್ವಿನಿ]] ನದಿ ಹಾಗೂ [[ಉತ್ತರ|ಉತ್ತರದಲ್ಲಿ]] [[ಗೋಕರ್ಣ|ಗೋಕರ್ಣಗಳ]] ಮಧ್ಯದಲ್ಲಿರುವ ಈ ಪ್ರದೇಶದ ರಾಜ್ಯಭಾರವನ್ನು ಒಪ್ಪಿಸಿದನು. ಇತರ ಪುರಾಣಗಳ ಅನುಸಾರ, [[ರಾಮಾಯಣ|ರಾಮಾಯಣದ]] ಸಮಯದಲ್ಲಿ [[ಶ್ರೀ ರಾಮ|ಶ್ರೀ ರಾಮನು]] [[ತುಳುನಾಡು|ತುಳುನಾಡಿನ]] ರಾಜನಾಗಿದ್ದನು. [[ಮಹಾಭಾರತ|ಮಹಾಭಾರತದ]] ಕಾಲದಲ್ಲಿ [[ಪಾಂಡವ|ಪಾಂಡವರಲ್ಲಿ]] ಕಿರಿಯವನಾದ [[ಸಹದೇವ|ಸಹದೇವನು]] ಇಲ್ಲಿಯ ರಾಜ್ಯಪಾಲನಾಗಿದ್ದನು. ಅಜ್ಞಾತ ವಾಸದ ಸಮಯದಲ್ಲಿ [[ಬನವಾಸಿ|ಬನವಾಸಿಯಲ್ಲಿ]] ವಾಸವಾಗಿದ್ದ [[ಪಾಂಡವರು]], ಮಂಗಳೂರಿನ ಸಮೀಪದ [[ಸರಪಾಡಿ|ಸರಪಾಡಿಗೆ]] ಭೇಟಿಕೊಟ್ಟಿದ್ದರು. ಪಾರ್ಥಸಾರಥಿ [[ಅರ್ಜುನ|ಅರ್ಜುನನು]] [[ಗೋಕರ್ಣ|ಗೋಕರ್ಣದಿಂದ]] [[ಕಾಸರಗೋಡು]] ಸಮೀಪದ [[ಅಡೂರು|ಅಡೂರಿಗೆ]] ಪ್ರಯಾಣಿಸಿದ್ದಾಗ ಈ ಸ್ಥಳವನ್ನು ಸಂದರ್ಶಿಸಿ ಹಾದುಹೋಗಿದ್ದ ಎಂಬುದು ನಂಬಿಕೆ. ಮಹರ್ಷಿಗಳಾದ [[ಕಣ್ವ]], [[ವ್ಯಾಸ]], [[ವಶಿಷ್ಠ]], [[ವಿಶ್ವಾಮಿತ್ರ|ವಿಶ್ವಾಮಿತ್ರರು]] ಇಲ್ಲಿ ಜಪದಲ್ಲಿ ತೊಡಗಿ ತಮ್ಮ ದಿನಗಳನ್ನು ಕಳೆದಿದ್ದರು. ಈ ನಗರದ ಬಗ್ಗೆ ಹಲವು ಚಾರಿತ್ರಿಕ ಉಲ್ಲೇಖಗಳು ದೊರೆತಿವೆ. [[ಗ್ರೀಕ್]] ಸಂತ '''ಕೋಸ್ಮಸ್ ಇಂಡಿಕೊಪ್ಲೆಸ್ಟಸ್''' ಮಂಗಳೂರು ಬಂದರನ್ನು ''ಮ್ಯಾಂಗರೌತ್'' ಬಂದರು ಎಂದು ಉಲ್ಲೇಖಿಸಿದ್ದಾನೆ. '''ಪ್ಲೈನಿ''' ಎಂಬ [[ರೋಮನ್]] ಇತಿಹಾಸಜ್ಞ ''ನಿತ್ರಿಯಾಸ್'' ಎಂಬ ಸ್ಥಳದ ಬಗ್ಗೆ ಉಲ್ಲೇಖಿಸಿದ್ದರೆ [[ಗ್ರೀಕ್]] ಇತಿಹಾಸಕಾರ [[ಟಾಲೆಮಿ|ಟಾಲೆಮಿಯು]] ''ನಿತ್ರೆ'' ಎಂಬ ಸ್ಥಳದ ಉಲ್ಲೇಖವನ್ನು ಮಾಡಿದ್ದಾನೆ. ಈ ಎರಡೂ ಉಲ್ಲೇಖಗಳು ಬಹುಶಃ ಮಂಗಳೂರಿನ ಮೂಲಕ ಹರಿಯುತ್ತಿರುವ [[ನೇತ್ರಾವತಿ]] ನದಿಯ ಬಗ್ಗೆ ಆಗಿರಬಹುದು. [[ಟಾಲೆಮಿ|ಟಾಲೆಮಿಯು]] ತನ್ನ ರಚನೆಗಳಲ್ಲಿ ಮಂಗಳೂರನ್ನು ''ಮಗನೂರ್'' ಎಂದೂ ಉಲ್ಲೇಖಿಸಿದ್ದಾನೆ.<ref>{{cite news |url = http://www.hindu.com/mp/2008/06/21/stories/2008062151860400.htm |title = Filled with lore |author = Lakshmi Sharath |accessdate = 2007-07-21 |date = [[2008-01-21]] |publisher = [[ದಿ ಹಿಂದೂ]] |archive-date = 2012-03-19 |archive-url = https://www.webcitation.org/query?url=http%3A%2F%2Fwww.hindu.com%2Fmp%2F2008%2F06%2F21%2Fstories%2F2008062151860400.htm&date=2012-03-19 |url-status = dead }}</ref> [[ರೋಮನ್]] ಲೇಖಕ '''ಏರಿಯನ್''' ಮಂಗಳೂರನ್ನು ''ಮ್ಯಾಂಡಗೊರಾ'' ಎಂದು ಕರೆದಿದ್ದಾನೆ. ೭ನೇ ಶತಮಾನದ ಒಂದು ತಾಮ್ರ ಶಾಸನವು ಮಂಗಳೂರನ್ನು ''ಮಂಗಳಾಪುರ'' ಎಂದು ಉಲ್ಲೇಖಿಸಿದೆ. [[ಚಿತ್ರ:Mangalore tiled roof 20071228.jpg|thumb|200px|left|ಬಿರುಸಿನ ಔದ್ಯೋಗಿಕರಣವು ನಗರವನ್ನು ವ್ಯಾಪಿಸುತ್ತಿದ್ದರೂ ಮಂಗಳೂರು ತನ್ನ ಹಳೆಯ ಸೊಬಗನ್ನು ಉಳಿಸಿಕೊಂಡು ಬಂದಿದೆ. ಅವುಗಳಲ್ಲಿ ಒಂದು ಇಲ್ಲಿನ ಕೆಂಪು ಹಂಚಿನ ಮನೆಗಳು]] ಕ್ರಿ. ಶ. ೨೦೦ರಿಂದ ೬೦೦ರವರೆಗೆ [[ಕದಂಬ|ಕದಂಬರು]] ಈ ಪ್ರದೇಶವನ್ನು ಆಳಿದ್ದರು. ೧೪ನೇ ಶತಮಾನದವರೆಗೆ ಮಂಗಳೂರು [[ಅಲೂಪ]] ರಾಜವಂಶದ ರಾಜಧಾನಿಯಾಗಿತ್ತು. ಅಲೂಪ ರಾಜ ಕವಿ ಅಲೂಪೇಂದ್ರನ (ಕ್ರಿ.ಶ. ೧೧೧೦ - ಕ್ರಿ.ಶ. ೧೧೬೦) ಸಮಯದಲ್ಲಿ [[ಆಡೆನ್|ಆಡೆನ್‌ನ]] ವ್ಯಾಪಾರಿ ಬೆನ್ ಯಿಜು ಮಂಗಳೂರಿಗೆ ಬಂದಿದ್ದ. ೧೪ನೇ ಶತಮಾನದಲ್ಲಿ, ಈ ನಗರವು [[ಪರ್ಷಿಯಾ]] ಕೊಲ್ಲಿ ವ್ಯಾಪಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು. [[ಮೊರಾಕ್ಕೊ|ಮೊರಾಕ್ಕೊದ]] ಪ್ರಯಾಣಿಕ ಇಬ್ನ್ ಬತ್ತುತ, ೧೩೪೨ರಲ್ಲಿ ಮಂಗಳೂರಿಗೆ ಬಂದಿದ್ದಾಗ, ಒಂದು ವಿಶಾಲವಾದ ಅಳಿವೆಯ ಮೇಲಿರುವ ನಗರಕ್ಕೆ ತಲುಪಿರುದಾಗಿಯೂ, ಆ ನಗರದ ಹೆಸರು ''ಮಂಜುರನ್''' ಅಥವಾ ''ಮಡ್ಜೌರ್'' ಆಗಿರಬಹುದು ಎಂದು ವಿವರಿಸಿದ್ದಾನೆ. ಅವನು ಆ ನಗರವು ವ್ಯಾಪಾರ ಕೇಂದ್ರವಾಗಿತ್ತು ಮತ್ತು [[ಪರ್ಷಿಯಾ]] ಹಾಗೂ [[ಯೆಮೆನ್|ಯೆಮೆನ್‌ನ]] ವ್ಯಾಪಾರಿಗಳು ಹಡಗಿನಲ್ಲಿ ಇಲ್ಲಿ ಬಂದು ವ್ಯಾಪಾರವನ್ನು ನಡೆಸುತಿದ್ದರು ಎಂದು ಪ್ರಸ್ತಾಪಿಸಿದ್ದಾನೆ. ೧೪೪೮ರಲ್ಲಿ ಅಬ್ದುಲ್ ರಝಾಕ್ ಎಂಬ ಪರ್ಷಿಯಾದ [[ರಾಯಭಾರಿ]] [[ವಿಜಯನಗರ|ವಿಜಯನಗರಕ್ಕೆ]] ಪ್ರಯಾಣಿಸುತ್ತಿದ್ದಾಗ ಇಲ್ಲಿಂದ ಹಾದುಹೋಗಿದ್ದ. ಅವನು ಇಲ್ಲಿ ಒಂದು ಅದ್ಭುತ ದೇವಾಲಯವನ್ನು ನೋಡಿರುವುದಾಗಿ ಹೇಳಿದ್ದಾನೆ. [[ಮೂಡುಬಿದಿರೆ|ಮೂಡುಬಿದಿರೆಯಲ್ಲಿರುವ]] ಶಾಸನಗಳು , [[ವಿಜಯನಗರ]] ರಾಜವಂಶದ ಎರಡನೆಯ ವೀರ ಹರಿಹರರಾಯನ ಕಾಲದಲ್ಲಿ, ರಾಜ ಮಂಗರಸ ಒಡೆಯ ಮಂಗಳೂರು ರಾಜ್ಯದ ರಾಜ್ಯಪಾಲನಾಗಿದ್ದ ಎಂದು ವಿವರಿಸುತ್ತವೆ. ಇನ್ನೊಂದು ಶಾಸನವು [[ವಿಜಯನಗರ|ವಿಜಯನಗರದ]] ರಾಜ ಎರಡನೆಯ ವೀರ ದೇವರಾಯನ ಸಮಯದಲ್ಲಿ, ೧೪೨೯ರಲ್ಲಿ ದೀವ ರಾಜ ಒಡೆಯ ಮಂಗಳೂರು ರಾಜ್ಯವನ್ನು ಆಳಿದ್ದನು ಎಂದು ಉಲ್ಲೇಖಿಸುತ್ತದೆ. ಹಲವು ಬಲಶಾಲಿ ಸಾಮ್ರಾಜ್ಯಗಳು ಮಂಗಳೂರಿನ ಸ್ವಾಧೀನಕ್ಕಾಗಿ ಹೋರಾಟವನ್ನು ನಡೆಸಿವೆ. [[ಪೋರ್ಚುಗೀಸರು|ಪೋರ್ಚುಗೀಸರ]] ಆಗಮನಕ್ಕಿಂತ ಮೊದಲು ಮಂಗಳೂರನ್ನು ಆಳಿದ ರಾಜವಂಶಗಳಲ್ಲಿ ಪಶ್ಚಿಮ [[ಚಾಲುಕ್ಯರು]], [[ರಾಷ್ಟ್ರಕೂಟರು]] ಮತ್ತು [[ಹೊಯ್ಸಳ|ಹೊಯ್ಸಳರು]] ಪ್ರಮುಖರು. ಮಂಗಳೂರಿನ ಮೇಲೆ ಯುರೋಪಿಯನ್ ಪ್ರಭಾವವನ್ನು ೧೪೯೮ರಿಂದ ಗುರುತಿಸಬಹುದು. ಆ ಸಮಯದಲ್ಲೇ ಪೋರ್ಚಿಗೀಸ್ ನಾವಿಕ [[ವಾಸ್ಕೋ ಡ ಗಾಮ|ವಾಸ್ಕೋ ಡ ಗಾಮನು]] ಮಂಗಳೂರಿನ ಸಮೀಪದ [[ಸೈಂಟ್. ಮೇರಿಸ್ ದ್ವೀಪಗಳು|ಸೈಂಟ್. ಮೇರಿಸ್ ದ್ವೀಪಗಳಲ್ಲಿ]] ಬಂದಿಳಿದ್ದಿದ್ದ.<ref>{{cite news |url=http://www.thehindubusinessline.com/life/2002/09/16/stories/2002091600170300.htm |title= Where rocks tell a tale |author= J. Kamath |date=[[2002-09-16]] |accessdate=2008-07-08 |publisher=[[Business Line|The Hindu Business Line]]}}</ref> ೧೫೨೦ರಲ್ಲಿ ಪೋರ್ಚುಗೀಸರು ಇದನ್ನು [[ವಿಜಯನಗರ|ವಿಜಯನಗರದ]] ಅರಸರಿಂದ ವಶಪಡಿಸಿಕೊಂಡರು. ೧೫೨೬ ರಲ್ಲಿ ಪೋರ್ಚುಗೀಸ್ ವೈಸರಾಯ್ ''ಲೋಪೊ ಡೆ ಸಾಂಪಯೋ'' [[ಬಂಗಾರ]] ರಾಜ ಮತ್ತು ಅವನ ಮೈತ್ರಿ ಪಡೆಯನ್ನು ಸೋಲಿಸುವಲ್ಲಿ ಸಫಲನಾದನು. ಇದರಿಂದಾಗಿ ಇಲ್ಲಿನ ವ್ಯಾಪಾರ ವಹಿವಾಟು ಮುಸ್ಲಿಮರ ಕೈ ತಪ್ಪಿ ಪೋರ್ಚುಗೀಸರ ಕೈವಶವಾಯಿತು. ೧೬ ಮತ್ತು ೧೭ನೇ ಶತಮಾನಗಳಲ್ಲಿ ಪೋರ್ಚುಗೀಸರು ಮಂಗಳೂರು ಬಂದರಿನ ಮೂಲಕ [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರದ]] ಅಧಿಪತ್ಯವನ್ನು ಮುಂದುವರೆಸಿದರು. ೧೬ನೇ ಶತಮಾನದಲ್ಲಿ ಮಂಗಳೂರು [[ಗೋವಾ|ಗೋವಾದಿಂದ]] ಗೌಡ ಸಾರಸ್ವತ ಬ್ರಾಹ್ಮಣರು ಮತ್ತು ರೋಮನ್ ಕಾಥೊಲಿಕರ ಅಗಾಧವಾದ ಜನಪ್ರವಾಹವನ್ನು ಕಂಡಿತು.<ref>{{cite news |url=http://www.indianexpress.com/res/web/pIe/ie/daily/19990503/iex03030.html |title=We the Mangaloreans |date=[[1999-05-03]] |accessdate=2008-07-08 |author=Maxwell Pereira |publisher=Indian Express Newspapers (Bombay) Ltd. |archive-date=2009-08-15 |archive-url=https://web.archive.org/web/20090815111148/http://www.indianexpress.com/res/web/pIe/ie/daily/19990503/iex03030.html |url-status=dead }}</ref> ೧೬೯೫ರಲ್ಲಿ ಅರಬ್ ವ್ಯಾಪಾರದ ಮೇಲೆ ಪೋರ್ಚುಗೀಸರ ನಿರ್ಬಂಧದಿಂದಾಗಿ, ಇದು ಅರಬರಿಂದ ದಹಿಸಲ್ಪಟ್ಟಿತು. ೧೭ನೇ ಶತಮಾನದ ಮಧ್ಯದಲ್ಲಿ [[ಇಕ್ಕೇರಿ]] ಮನೆತನದ ವೆಂಕಟಪ್ಪ ನಾಯಕನು ಪೋರ್ಚುಗೀಸರನ್ನು ಸೋಲಿಸಿದನು. ಇವರ ಆಳ್ವಿಕೆಯು ೧೭೬೨ರವರೆಗೆ ಮುಂದುವರೆಯಿತು.<ref>{{cite web |url=http://www.kamat.com/kalranga/itihas/abbakka.htm |title=Abbakka the Brave Queen (C 1540-1625 CE) |accessdate=2008-07-08 |author=Dr. Jyotsna Kamat |publisher=Kamat's Potpourri}}</ref> ೧೭೬೩ರಲ್ಲಿ [[ಹೈದರಾಲಿ|ಹೈದರಾಲಿಯು]] ಮಂಗಳೂರನ್ನು ಜಯಿಸಿದನು. ೧೭೬೮ ಮತ್ತು ೧೭೯೪ರ ಮಧ್ಯ [[ಬ್ರಿಟೀಷ್ ಸಾಮ್ರಾಜ್ಯ|ಬ್ರಿಟಿಷರು]] ಇದನ್ನು ಕೈವಶ ಪಡಿಸಿಕೊಳ್ಳುವವರೆಗೆ ನಗರವು ಅವನ ಅಧೀನದಲ್ಲಿತ್ತು. ನಂತರ ೧೭೯೪ರಲ್ಲಿ [[ಹೈದರಾಲಿ|ಹೈದರಾಲಿಯ]] ಮಗ [[ಟಿಪ್ಪು ಸುಲ್ತಾನ|ಟಿಪ್ಪು ಸುಲ್ತಾನನು]] ಇನ್ನೊಮ್ಮೆ ಇದನ್ನು ತನ್ನ ಹತೋಟಿಗೆ ತೆಗೆದುಕೊಂಡನು. ಇವನ ಆಳ್ವಿಕೆಯ ಸಮಯದಲ್ಲಿ ನಗರವು ನಿರಂತರವಾಗಿ ಹಲವು ಆಂಗ್ಲೊ-ಮೈಸೂರು ಯುದ್ಧಗಳಿಗೆ ಸಾಕ್ಷಿಯಾಗಿ ನಿಂತಿತು. ಎರಡನೇ ಆಂಗ್ಲೊ-ಮೈಸೂರು ಯುದ್ಧವು ೧೧ ಮಾರ್ಚ್ ೧೭೮೪ರಲ್ಲಿ ಟಿಪ್ಪು ಸುಲ್ತಾನ ಮತ್ತು [[:en:East India Company|ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ]] ಮಧ್ಯದ [[ಮಂಗಳೂರು ಒಪ್ಪಂದ|ಮಂಗಳೂರು ಒಪ್ಪಂದದೊಂದಿಗೆ]] ಕೊನೆಗೊಂಡಿತು.<ref>{{cite web |url= http://www.mssu.edu/projectsouthasia/history/primarydocs/Tipu_Sultan/TreatyofMangalore1784.htm |title= Treaty of Mangalore between Tipu Sultan and the East India Company, 11 March 1784 |accessdate= 2008-03-19 |publisher= [[Missouri Southern State University]] |archive-date= 2008-11-22 |archive-url= https://web.archive.org/web/20081122125838/http://www.mssu.edu/projectsouthasia/history/primarydocs/Tipu_Sultan/TreatyofMangalore1784.htm |url-status= dead }}</ref> [[ಚಿತ್ರ:View from our Balcony - Industrial Mangalore.jpg|thumb|200px|ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಲಿಮಿಟೆಡ್]] ೧೭೯೧ರಲ್ಲಿ ಬ್ರಿಟಿಷರು ಇದನ್ನು ಇನ್ನೊಮ್ಮೆ ವಶಪಡಿಸಿಕೊಂಡರು. ಆದರೆ ೧೭೯೩ರಲ್ಲಿ ಟಿಪ್ಪು ಇದರ ಮೇಲೆ ಮುತ್ತಿಗೆ ಹಾಕಿದನು. ಇದರಿಂದಾಗಿ ೧೭೯೪ರಲ್ಲಿ ಬ್ರಿಟಿಷರು ನಗರವನ್ನು ಟಿಪ್ಪುವಿಗೆ ಬಿಟ್ಟು ಕೊಟ್ಟರು. ೧೭೯೯ರಲ್ಲಿ ನಾಲಕ್ಕನೇ ಆಂಗ್ಲೊ-ಮೈಸೂರು ಯುದ್ಧದ ಸಮಯದಲ್ಲಿ ಟಿಪ್ಪು ಸುಲ್ತಾನನ ಮರಣಾನಂತರ ಮತ್ತು [[ಶ್ರೀರಂಗಪಟ್ಟಣ|ಶ್ರೀರಂಗಪಟ್ಟಣದ]] ಪತನದ ನಂತರ, ನಗರವು ಶಾಶ್ವತವಾಗಿ ಬ್ರಿಟಿಷರ ಕೈವಶವಾಯಿತು. ನಂತರ ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯದ ತನಕ ಇದು ಬ್ರಿಟಿಷರ ಅಧೀನದಲ್ಲಿಯೇ ಇದ್ದಿತು. ಬ್ರಿಟಿಷ್ ಅಧಿಪತ್ಯದ ಸಮಯದಲ್ಲಿ ನಗರವು ಶಾಂತಿಯುತವಾದ ಆಡಳಿತವನ್ನು ಕಂಡಿತು. ಈ ಸಮಯದಲ್ಲೇ ಶಾಶ್ವತವಾದ ದೃಶ್ಯಮಾನ ಅಭಿವೃದ್ಧಿಗೆ ಮಂಗಳೂರು ಸಾಕ್ಷಿಯಾಯಿತು. ಕ್ರಮೇಣ ಇದು ಶಿಕ್ಷಣ ಮತ್ತು ಉದ್ಯಮದಲ್ಲಿ ಪ್ರವರ್ಧಮಾನವಾಗಿ ಬೆಳೆದು, [[ಆಮದು]] ಮತ್ತು [[ರಫ್ತು|ರಫ್ತಿನ]] ವಾಣಿಜ್ಯ ಕೇಂದ್ರವಾಗಿ ರೂಪುಗೊಂಡಿತು. ೧೮೩೪ರಲ್ಲಿ ಜರ್ಮನ್ ಬೇಸಲ್ ಮಿಶನ್ನಿನ ಆರಂಭವು [[ಹತ್ತಿ]] ನೇಯ್ಗೆ ಮತ್ತು [[ಹಂಚು]] ತಯಾರಿಕಾ ಉದ್ಯಮಗಳನ್ನು ನಗರಕ್ಕೆ ತಂದುಕೊಟ್ಟಿತು.<ref>{{cite web |url = http://www.daijiworld.com/chan/exclusive_arch.asp?ex_id=400 |title = Mangalore: Comtrust Carries On Basel’s Mission |accessdate = 2008-03-21 |author = John B. Monteiro |publisher = Daijiworld Media Pvt Ltd Mangalore |archive-date = 2012-03-15 |archive-url = https://www.webcitation.org/query?url=http%3A%2F%2Fwww.daijiworld.com%2Fchan%2Fexclusive_arch.asp%3Fex_id%3D400&date=2012-03-15 |url-status = dead }}</ref> ೧೯೦೭ ರಲ್ಲಿ ಮಂಗಳೂರನ್ನು [[ದಕ್ಷಿಣ ರೈಲ್ವೆ|ದಕ್ಷಿಣ ರೈಲ್ವೆಯ]] ಜೊತೆ ಜೋಡಿಸಿದುದು ಮತ್ತು ನಂತರ ಮೋಟಾರ್ ವಾಹನಗಳ ಆಗಮನವು ನಗರದೊಂದಿಗೆ ವ್ಯಾಪಾರ ಮತ್ತು ಸಂಪರ್ಕವನ್ನು ಇನ್ನೂ ಹೆಚ್ಚಿಸಿತು.<ref name="so">{{cite news |url=http://www.hindu.com/2007/10/29/stories/2007102958510300.htm |title=Mangalore was once the starting point of India’s longest rail route |date=[[2007-10-29]] |accessdate=2008-03-19 |publisher=[[ದಿ ಹಿಂದೂ]] |archive-date=2012-03-15 |archive-url=https://www.webcitation.org/66BFugtWc?url=http://www.hindu.com/2007/10/29/stories/2007102958510300.htm |url-status=dead }}</ref> ರೋಮನ್ ಕಥೊಲಿಕ್ ಮಿಶನ್ ಗಳು ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವೆಯಲ್ಲಿ ತುಂಬಾ ಪ್ರಮುಖವಾದ ಕೆಲಸಗಳನ್ನು ಮಾಡಿದ್ದವು. ೧೮೬೫ರ ಮದ್ರಾಸ್ ನಗರ ಅಭಿವೃದ್ಧಿ ನಿಯಮದ ಅನುಸಾರ ಮಂಗಳೂರು ನಗರಸಭೆ ಆಡಳಿತದ ಅಧೀನದಲ್ಲಿ ಬರುತ್ತದೆ. ಇದರಿಂದಾಗಿ ೨೨ ಮೇ, ೧೮೬೬ರಲ್ಲಿ ನಗರವು ನಗರಸಭೆಯಾಗಿ ಪ್ರತಿಷ್ಟಾಪನೆಗೊಂಡಿತು. ೧೯೪೭ರಲ್ಲಿ [[ಭಾರತ|ಭಾರತದ]] ಸ್ವಾತಂತ್ರ್ಯದ ನಂತರ, ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿದ್ದ ಮಂಗಳೂರನ್ನು ೧೯೫೬ದಲ್ಲಿ [[ಮೈಸೂರು]] ರಾಜ್ಯದೊಳಗೆ ವಿಲೀನಗೊಳಿಸಲಾಯಿತು. ಮೈಸೂರು ರಾಜ್ಯಕ್ಕೆ ಬಂದರಿನ ಸೌಲಭ್ಯವನ್ನು ಒದಗಿಸುತ್ತಿದ್ದ ಮಂಗಳೂರು, ರಾಜ್ಯದಲ್ಲಿ ಪ್ರಮುಖ ಸ್ಥಾನವನ್ನು ಪಡೆಯಿತು. ೨೦ನೇ ಶತಮಾನದ ಅಂತ್ಯವು ಮಂಗಳೂರು ಉದ್ಯಮ ಮತ್ತು ವಾಣಿಜ್ಯ ಕೇಂದ್ರವಾಗಿ ಅಭಿವೃದ್ಧಿ ಹೊಂದುವುದಕ್ಕೆ ಸಾಕ್ಷಿಯಾಯಿತು. ಸತತ ಔದ್ಯೋಗಿಕರಣದ ನಂತರವೂ ಮಂಗಳೂರು ತನ್ನ ಹಳೆಯ ಸೊಬಗನ್ನು ಉಳಿಸಿಕೊಂಡು ಬಂದಿದೆ. ತೆಂಗಿನ ಮರಗಳ ಜೊತೆಗೆ ಮೇಲೆದ್ದಿರುವ ಕೆಂಪು ಹಂಚಿನ ಕಟ್ಟಡಗಳು, ಸಮುದ್ರ ತೀರದಲ್ಲಿ ಸಾಲಾಗಿ ನಿಲ್ಲಿಸಿರುವ ಮೀನುಗಾರಿಕಾ ದೋಣಿಗಳು ಇವುಗಳಲ್ಲಿ ಕೆಲವು. == ಭೂಗೋಳ ಮತ್ತು ಹವಾಮಾನ == [[ಚಿತ್ರ:Panamburbeach057.jpg|200px|thumb|right|ಪಣಂಬೂರು ಕಡಲತೀರದಲ್ಲಿನ ಸೂರ್ಯಸ್ತದ ದೃಶ್ಯ]] [[ಚಿತ್ರ:Mangalore 038.jpg|200px|thumb|right|ಮಂಗಳೂರಿನಲ್ಲಿ ದಿಗಂತದ ಒಂದು ನೋಟ]] ಮಂಗಳೂರು {{coor d|12.87|N|74.88|E|}} [[ಅಕ್ಷಾಂಶ]], [[ರೇಖಾಂಶ|ರೇಖಾಂಶವನ್ನು]] ಹೊಂದಿದ್ದು, [[ಕರ್ನಾಟಕ|ಕರ್ನಾಟಕದ]] [[ದಕ್ಷಿಣ ಕನ್ನಡ]] ಜಿಲ್ಲೆಯಲ್ಲಿ ಸ್ಥಿತವಾಗಿದೆ. ಇದು ಸಮುದ್ರ ಮಟ್ಟಕ್ಕಿಂತ ಸರಾಸರಿ ೯೯ ಮೀಟರುಗಳಷ್ಟು(೩೨೫ ಅಂಗುಲಗಳು) ಎತ್ತರದಲ್ಲಿದೆ.<ref>{{cite web |publisher=[[Indian Institute of Tropical Meteorology]] ([[Pune]]) |url=http://envis.tropmet.res.in/rainfall_stations.htm |title=Rainfall Stations in India |accessdate=2008-07-27 |archive-date=2010-10-20 |archive-url=https://www.webcitation.org/5tcfc0JvM?url=http://envis.tropmet.res.in/rainfall_stations.htm |url-status=dead }}</ref> ಇದು [[ದಕ್ಷಿಣ ಕನ್ನಡ]] ಜಿಲ್ಲೆಯ ಕೇಂದ್ರ ಕಾರ್ಯಾಲಯವಾಗಿದ್ದು, [[ಕರ್ನಾಟಕ|ಕರ್ನಾಟಕದ]] ಅತಿ ದೊಡ್ಡ ಕರಾವಳಿ ನಗರ ಕೇಂದ್ರ ಹಾಗೂ ರಾಜ್ಯದ ೪ನೇ ಅತಿ ದೊಡ್ಡ ನಗರವಾಗಿದೆ.ಭಾರತದ ಪಶ್ಚಿಮ ಕರಾವಳಿಯಲ್ಲಿ ಅರಬ್ಬೀ ಸಮುದ್ರದ ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ ಪಶ್ಚಿಮ ಘಟ್ಟಗಳನ್ನು ಹೊಂದಿದೆ. ಮಂಗಳೂರು ನಗರವು ೧೧೧.೧೮ ಚದರ ಕಿ. ಮೀ. ವಿಸ್ತೀರ್ಣವನ್ನು ಹೊಂದಿದ್ದು, ಮಂಗಳೂರು ಮಹಾನಗರ ಪಾಲಿಕೆಯ ಅಧೀನದಲ್ಲಿರುವ ಪ್ರದೇಶದ ಒಟ್ಟು ವಿಸ್ತೀರ್ಣ ೧೩೨.೪೫ ಚದರ ಕಿ. ಮೀ.ಆಗಿದೆ. ಇಲ್ಲಿ ದಿನದಲ್ಲಿ ಮಿತವಾದ ಗಾಳಿಯ ಜೊತೆಗೆ ಕೆಲವೊಮ್ಮೆ ಹೊಯ್ಗಾಳಿಯು ಬೀಸಿದರೆ ರಾತ್ರಿಯಲ್ಲಿ ಶಾಂತವಾದ ಗಾಳಿಯು ಬೀಸುತ್ತದೆ. ಇಲ್ಲಿರುವ ಪರ್ವತ ಪ್ರದೇಶಗಳು ಹಾಗೂ ಪ್ರಾಕೃತಿಕ ಕಣಿವೆಗಳೊಂದಿಗೆ ನಗರದ ನಕ್ಷೆಯು ಬಯಲು ಪ್ರದೇಶಗಳ ಜೊತೆಗೆ ಉಬ್ಬುತಗ್ಗು ಪ್ರದೇಶಗಳನ್ನೂ ಹೊಂದಿದೆ. ಈ ನಗರದ ಭೂವಿಜ್ಞಾನವು, ಪರ್ವತ ಪ್ರದೇಶಗಳಲ್ಲಿ ಗಟ್ಟಿಯಾದ ಲ್ಯಾಟರೈಟ್ ನಿಂದಲೂ, ಕಡಲತೀರದಲ್ಲಿ ಮರಳು ಮಿಶ್ರಿತ ಮಣ್ಣಿನಿಂದಲೂ ವಿಶಿಷ್ಟತೆಯನ್ನು ಪಡೆದುಕೊಂಡಿದೆ. [[ಭಾರತ]] ಸರಕಾರವು ಮಂಗಳೂರನ್ನು 'ಸಾಧಾರಣವಾದ ಭೂಕಂಪಪ್ರವಣ ನಗರ ಕೇಂದ್ರ' ಎಂದು ಗುರುತಿಸಿದೆ ಮತ್ತು ನಗರವನ್ನು ಸಿಸ್ಮಿಕ್ ೩ನೇ ವಲಯದಲ್ಲಿ ವರ್ಗೀಕರಿಸಿದೆ.<ref>{{cite web |publisher=[[Geological Survey of India]] |url=http://www.gsi.gov.in/images/zonation.gif |title=Seismic zoning map of India |format=[[Graphics Interchange Format|GIF]] |accessdate=2008-07-20 |archive-date=2008-10-03 |archive-url=https://web.archive.org/web/20081003062745/http://www.gsi.gov.in/images/zonation.gif |url-status=dead }}</ref><ref>{{cite web |publisher=[[India Meteorological Department]] |url=http://www.imd.ernet.in/section/seismo/static/seismo-zone.htm |title=Seismic Zoning Map |accessdate=2008-07-20 |archive-date=2008-09-15 |archive-url=https://web.archive.org/web/20080915154543/http://www.imd.ernet.in/section/seismo/static/seismo-zone.htm |url-status=dead }}</ref> ಮಂಗಳೂರು ನಗರವು [[ನೇತ್ರಾವತಿ]] ಮತ್ತು [[ಗುರುಪುರ]] ನದಿಗಳಿಂದುಂಟಾದ [[ಹಿನ್ನೀರು|ಹಿನ್ನೀರಿನ]] ಮೇಲೆ ನೆಲೆಸಿದೆ. ಈ ನದಿಗಳು ಉತ್ತರದಲ್ಲಿ ಹಾಗೂ ದಕ್ಷಿಣದಲ್ಲಿ ಹರಿಯುವುದರ ಮೂಲಕ ಈ ನಗರವನ್ನು ಸುತ್ತುವರಿಯುತ್ತವೆ. ಎರಡೂ ನದಿಗಳು ನಗರದ ದಕ್ಷಿಣದಲ್ಲಿ [[ಅಳಿವೆ|ಅಳಿವೆಯನ್ನು]] ಸೃಷ್ಟಿಸಿ [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರವನ್ನು]] ಸೇರುತ್ತವೆ. ನಗರದ ಕರಾವಳಿ ತೀರದುದ್ದಕ್ಕೂ ಹಲವು ಕಡಲತೀರ/ಬೀಚ್ ಗಳಿವೆ. ಇವುಗಳಲ್ಲಿ ಪ್ರಮುಖವಾದುವು ಮುಕ್ಕ, ಪಣಂಬೂರು, ತಣ್ಣೀರುಬಾವಿ, ಕೆ.ಆರ್.ಇ.ಸಿ., ಸೋಮೇಶ್ವರ ಹಾಗೂ ಸಮ್ಮರ್ ಸ್ಯಾಂಡ್ ಬೀಚ್ ಗಳು. ಇಲ್ಲಿನ ವೃಕ್ಷಸಮೂಹವು ಪ್ರಮುಖವಾಗಿ ತೆಂಗಿನ ಮರಗಳು, ತಾಳೆ ಜಾತಿಯ ಮರಗಳು, ಅಶೋಕ ವೃಕ್ಷಗಳ ಜೊತೆಗೆ ಇತರ ಕೆಲವು ಮರಗಳನ್ನು ಹೊಂದಿದೆ. [[ಭಾರತ|ಭಾರತದ]] ಇತರ ನಗರಗಳಿಗೆ ಹೋಲಿಸಿದರೆ ಮಂಗಳೂರು ಇನ್ನೂ ತನ್ನ ಹಸಿರು ಹೊದಿಕೆಯನ್ನು ಉಳಿಸಿಕೊಂಡು ಬಂದಿದೆ. ಮಂಗಳೂರು [[ಉಷ್ಣವಲಯ|ಉಷ್ಣವಲಯದ]] ವಾಯುಗುಣವನ್ನು ಹೊಂದಿದೆ. ನಗರದಲ್ಲಿ ಬೇಸಿಗೆಕಾಲ ಮತ್ತು ಚಳಿಗಾಲಗಳು ಸಮಾನವಾಗಿದ್ದು, ಎರಡೂ ಋತುಗಳಲ್ಲೂ ತಾಪಮಾನವು ಸರಾಸರಿ ೨೭°C ನಿಂದ ೩೪°Cವರೆಗೆ ಇರುತ್ತದೆ. [[ತೇವಾಂಶ|ತೇವಾಂಶವು]] ಸರಾಸರಿ ೭೮% ತಲುಪುತ್ತದೆ. ಪರ್-ಹ್ಯೂಮಿಡ್(ಎ)[Per-Humid(A)] ವಲಯಕ್ಕೆ ಸೇರುವ ಈ ನಗರವು [[ಅರಬ್ಬೀ ಸಮುದ್ರ]] ಶಾಖೆಯ [[ನೈಋತ್ಯ]] ಮಾನ್ಸೂನಿನ ನೇರ ಪ್ರಭಾವಕ್ಕೆ ಒಳಪಡುತ್ತದೆ. ಮೇಯಿಂದ ಆಕ್ಟೋಬರ್ ವರೆಗಿನ ೬ ತಿಂಗಳ ಸಮಯದಲ್ಲಿ ಒಟ್ಟು ವಾರ್ಷಿಕ ಮಳೆಯ ೯೦ ಪ್ರತಿಶತ ಮಳೆಯನ್ನು ಇದು ಪಡೆಯುತ್ತದೆ. ಇತರ ಸಮಯದಲ್ಲಿ ಒಣಹವೆಯಿರುತ್ತದೆ. ಡಿಸೆಂಬರ್ ನಿಂದ ಫೆಬ್ರವರಿವರೆಗಿನ ಸಮಯದಲ್ಲಿ ಇಲ್ಲಿ ತಾಪಮಾನ ಹಾಗೂ ತೇವಾಂಶಗಳೆರಡೂ ಇತರ ತಿಂಗಳುಗಳಿಗಿಂತ ಗಣನೀಯವಾಗಿ ಕಡಿಮೆಯಿರುತ್ತದೆ. ಆದ್ದರಿಂದ ಈ ಸಮಯವು ಮಂಗಳೂರನ್ನು ಭೇಟಿಕೊಡಲು ಅತಿ ಸೂಕ್ತ. ದಿನದಲ್ಲಿ ತಾಪಮಾನವು ೩೦°C ಗಿಂತ ಕಡಿಮೆಯಿದ್ದರೆ, ರಾತ್ರಿಯಲ್ಲಿ ೨೦°C ಗಿಂತ ಕಡಿಮೆಯಿರುತ್ತದೆ. ಈ ಋತುವಿನ ನಂತರ ಕಾಲಿಡುವುದೇ [[ಬೇಸಿಗೆಕಾಲ]]. ಈ ಸಮಯದಲ್ಲಿ ತಾಪಮಾನವು ೩೮°C ಗಳ ತನಕ ಏರುತ್ತದೆ. ಇದರ ನಂತರ [[ಮಳೆಗಾಲ|ಮಳೆಗಾಲವು]] ಆರಂಭವಾಗುತ್ತದೆ. [[ಭಾರತ|ಭಾರತದ]] ಇತರ ನಗರ ಕೇಂದ್ರಗಳಿಗೆ ಹೋಲಿಸಿದರೆ ಮಂಗಳೂರು ಭಾರಿ ಮಳೆಯನ್ನು ಪಡೆಯುತ್ತದೆ.<ref>{{cite web |url= http://whc.unesco.org/en/tentativelists/2103/ |title= Western Ghats (sub cluster nomination) |accessdate= 2008-07-27 |publisher=[[UNESCO]] World Heritage Centre}}</ref> ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಸಮಯಾವಧಿಯಲ್ಲಿ ನಗರವು ೪೦೦೦ ಮಿಲಿ ಮೀಟರ್ ಗಳಷ್ಟು ವರ್ಷಧಾರೆಯನ್ನು ಪಡೆಯುತ್ತದೆ. [[ಚಿತ್ರ:Mangalore panaroma 0187 pan.jpg|1087x1087px|thumb|center|[[ಕದ್ರಿ|ಕದ್ರಿಯಿಂದ]] ಮಂಗಳೂರು ನಗರದ ಸಮಗ್ರ ನೋಟ (೨೦೦೭)]] == ಅರ್ಥ ವ್ಯವಸ್ಥೆ == [[ಚಿತ್ರ:Fishing In Mukka.JPG|200px|thumb|right|ಮಂಗಳೂರಿನ ಸಮೀಪದ [[ಮುಕ್ಕ|ಮುಕ್ಕದಲ್ಲಿ]] [[ಮೀನುಗಾರಿಕೆ]]]] [[ಚಿತ್ರ:Iron Ore factory.jpg|200px|thumb|ಮಂಗಳೂರಿನಲ್ಲಿರುವ [[ಕುದ್ರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್]]]] ಮಂಗಳೂರಿನ ಅರ್ಥ ವ್ಯವಸ್ಥೆಯಲ್ಲಿ ವ್ಯಾವಸಾಯಿಕ ಸಂಸ್ಕರಣೆ ಹಾಗೂ ಬಂದರು ಸಂಬಂಧಿತ ಚಟುವಟಿಕೆಗಳು ಪ್ರಮುಖ ಸ್ಥಾನಗಳನ್ನು ಪಡೆದಿವೆ<ref name="scan">{{cite web |url= http://www.crn.in/SouthScanNov152007.aspx |title= South Scan (Mangalore, Karnataka) |accessdate= 2008-03-20 |publisher= CMP Media LLC |archive-date= 2012-02-07 |archive-url= https://www.webcitation.org/65GpC8D7Z?url=http://www.crn.in/SouthScanNov152007.aspx |url-status= dead }}</ref>. ನವ ಮಂಗಳೂರು ಬಂದರು [[ಭಾರತ|ಭಾರತದ]] ೯ನೇ ಅತಿ ದೊಡ್ಡ ಸರಕು ನಿರ್ವಹಣಾ ಬಂದರಾಗಿದೆ. ಇದು ಭಾರತದ ೭೫ ಪ್ರತಿಶತ ಕಾಫಿ ಮತ್ತು ಗೋಡಂಬಿ ರಫ್ತನ್ನು ನಿರ್ವಹಿಸುತ್ತದೆ. ಮಂಗಳೂರು ಹಂಚುಗಳು ಭಾರತದಾದ್ಯಂತ ಪ್ರಸಿದ್ಧವಾಗಿದ್ದು ಈಗಲೂ ನಗರದಲ್ಲಿ ತುಂಬಾ ಬಳಕೆಯಲ್ಲಿದೆ. ಮಂಗಳೂರು, ವಾಹನಗಳ 'ಲೀಫ್ ಸ್ಪ್ರಿಂಗ್' ಉದ್ಯಮದ ತವರು. 'ದ ಕೆನರಾ ವರ್ಕ್ ಶೋಪ್ಸ್ ಲಿಮಿಟೆಡ್' ಮತ್ತು 'ಲ್ಯಾಮಿನ ಸಸ್ಪೆನ್ಶನ್ ಪ್ರೊಡಕ್ಟ್ಸ್ ಲಿಮಿಟೆಡ್' ಗಳು ಚಿರಪರಿಚಿತ ಲೀಫ್ ಸ್ಪ್ರಿಂಗ್ ಉದ್ಯಮಗಳು. ಬೈಕಂಪಾಡಿ ಮತ್ತು ಯೆಯ್ಯಾಡಿ ಕೈಗಾರಿಕಾ ವಲಯಗಳು ಹಲವು ಸಣ್ಣ ಕೈಗಾರಿಕೆಗಳಿಗೆ ಮನೆಯಾಗಿದೆ. ನಗರವು ಆಗ್ನೇಯ ಏಷ್ಯಾದಿಂದ ಮರಮುಟ್ಟುಗಳನ್ನು ಆಮದು ಮಾಡುತ್ತಿದ್ದು, ಇದನ್ನು ಪೀಠೋಪಕರಣಗಳ ತಯಾರಿಕೆಗೆ ಬಳಸಲಾಗುತ್ತದೆ. ನಗರವು ದಕ್ಷಿಣ ಭಾರತಕ್ಕೆ ಮರಮುಟ್ಟುಗಳ ಪ್ರಮುಖ ಪ್ರವೇಶ ದ್ವಾರವೂ ಆಗಿದೆ. ಬೀಡಿ ತಯಾರಿಕೆ ಇಲ್ಲಿನ ಪ್ರಮುಖ ಗೃಹ ಕೈಗಾರಿಕೆ. 'ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಲಿಮಿಟೆಡ್', 'ಕುದ್ರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್', 'ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್', 'ಬಿ.ಎ.ಎಸ್.ಎಫ್', 'ಇ.ಎಲ್.ಎಫ್ ಗ್ಯಾಸ್' ಇಲ್ಲಿನ ಪ್ರಮುಖ ಉದ್ದಿಮೆಗಳಲ್ಲಿ ಕೆಲವು. ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಾದ [[ಇನ್ಫೋಸಿಸ್]], [[ವಿಪ್ರೊ]], 'ಎಂಫಾಸಿಸ್ ಬಿ.ಪಿ.ಒ' ಹಾಗೂ 'ಫರ್ಸ್ಟ್ ಅಮೇರಿಕನ್ ಕೋರ್ಪೋರೇಷನ್'ಗಳು ನಗರದಲ್ಲಿ ಕೆಲಸವನ್ನು ಆರಂಭಿಸಿವೆ.<ref name="ind">{{cite news |url=http://economictimes.indiatimes.com/Features/The_Sunday_ET/Property/Mangalore_takes_over_as_the_new_SEZ_destination/articleshow/2788712.cms |title= Mangalore takes over as the new SEZ destination |date=[[2008-02-17]] |accessdate= 2008-03-20 |publisher=[[Indiatimes|Times Internet Limited]]}}</ref> ಮೂರು ಮೀಸಲು ಮಾಹಿತಿ ತಂತ್ರಜ್ಞಾನ ಪಾರ್ಕ್ ಗಳು ನಗರಕ್ಕೆ ಕಾಲಿಡುತ್ತಿದ್ದು, ಇವುಗಳಲ್ಲಿ ಎರಡು ಈಗಾಗಲೆ ನಿರ್ಮಾಣದ ಹಂತದಲ್ಲಿವೆ. ಗಂಜಿಮಠದಲ್ಲಿ ನಿರ್ಮಾಣಗೊಳ್ಳುತ್ತಿರುವ 'ರಫ್ತು ಉತ್ತೇಜನ ಕೈಗಾರಿಕಾ ವಲಯ' ಮೊದಲನೆಯದಾದರೆ, ಎರಡನೆಯದು [[ಮಂಗಳೂರು ವಿಶ್ವವಿದ್ಯಾನಿಲಯ|ಮಂಗಳೂರು ವಿಶ್ವವಿದ್ಯಾನಿಲಯದ]] ಸಮೀಪದಲ್ಲಿ ನಿರ್ಮಿತವಾಗುತ್ತಿರುವ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'.<ref>{{cite web |url=http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%203/Fig.%203.5.1.doc |title=Study Area around SEZ, Mangalore |format=[[DOC (computing)|DOC]] |accessdate=2008-07-02 |author=Neeri |publisher=[[Mangalore City Corporation]] |archive-date=2008-10-03 |archive-url=https://web.archive.org/web/20081003062813/http://www.mangalorecity.gov.in/forms/sez/MSEZ%20Draft%20EIA/Mangalore%20SEZ%2C%20Oct.%202007/Chapter%203/Fig.%203.5.1.doc |url-status=dead }}</ref> ಗಂಜಿಮಠದಲ್ಲಿ ಮೂರನೇ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'ದ ನಿರ್ಮಾಣವನ್ನು ಪ್ರಸ್ಥಾಪಿಸಲಾಗಿದೆ.<ref>{{cite web |url=http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%201/Fig.1.2.doc |title=Proposed MSEZ Site and Existing Industries |format=[[DOC (computing)|DOC]] |accessdate=2008-04-09 |author=Neeri |publisher=[[Mangalore City Corporation]] |archive-date=2008-04-10 |archive-url=https://web.archive.org/web/20080410145046/http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%201/Fig.1.2.doc |url-status=dead }}</ref> ಬಿ.ಎ. ಗ್ರೂಪ್ ನವರಿಂದ ೨೦ ಲಕ್ಷ ಚದರ ಫೀಟ್ ಗಳ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'ವು [[ತುಂಬೆ|ತುಂಬೆಯಲ್ಲಿ]] ನಿರ್ಮಾಣ ಹಂತದಲ್ಲಿದೆ.<ref>{{cite news| url = http://www.hindu.com/2006/08/31/stories/2006083118290300.htm| date = 2006-08-31| title = Two more plans for EPIP cleared| accessdate = 2006-09-29| publisher = [[ದಿ ಹಿಂದೂ]]| archive-date = 2012-10-25| archive-url = https://web.archive.org/web/20121025134537/http://www.hindu.com/2006/08/31/stories/2006083118290300.htm| url-status = dead}}</ref> [[ತೈಲ ಮತ್ತು ಪ್ರಾಕೃತಿಕ ಅನಿಲ ನಿಗಮ|ತೈಲ ಮತ್ತು ಪ್ರಾಕೃತಿಕ ಅನಿಲ ನಿಗಮವು]] (ಒ.ಎನ್.ಜಿ.ಸಿ) 'ಮಂಗಳೂರು ವಿಶೇಷ ಆರ್ಥಿಕ ವಲಯ'ದಲ್ಲಿ ೧೫ ಮಿಲಿಯನ್ ಟನ್ನಿನ ಹೊಸ ಸಂಸ್ಕರಣಾಗಾರ, ಪೆಟ್ರೋಕೆಮಿಕಲ್ ಸ್ಥಾವರ ಹಾಗೂ ಶಕ್ತಿ ಮತ್ತು ಎಲ್.ಎನ್.ಜಿ ಸ್ಥಾವರಗಳ ಮೇಲೆ ೩೫,೦೦೦ ಕೋಟಿ ರೂಪಾಯಿಗಳ ಬಂಡವಾಳ ಹೂಡುವ ಬಗ್ಗೆ ಯೋಜನೆ ರೂಪಿಸಿದೆ. ಇದು ದೇಶದ ಪ್ರಥಮ 'ಪೆಟ್ರೋಲಿಯಮ್, ಕೆಮಿಕಲ್ಸ್, ಪೆಟ್ರೋಕೆಮಿಕಲ್ಸ್ ಇನ್ವೆಸ್ಟ್ ಮೆಂಟ್ ರೀಜನ್'(PCPIR) ಆಗಲಿದೆ. ಇಂತಹ ಇತರ ಪಿ.ಸಿ.ಪಿ.ಐ.ಆರ್. ಗಳು [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳದ]] ನಯಚಾರ್ ನಲ್ಲಿ, [[ಹರಿಯಾಣ|ಹರಿಯಾಣದ]] [[ಪಾಣಿಪತ್]] ನಲ್ಲಿ ಹಾಗೂ [[ಆಂಧ್ರ ಪ್ರದೇಶ|ಆಂಧ್ರ ಪ್ರದೇಶದ]] ಅಚ್ಯುತಪುರಂನಲ್ಲಿವೆ. 'ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಮ್ ರಿಸರ್ವ್ಸ್ ಲಿಮಿಟೆಡ್' ಎಂಬ 'ಆಯಿಲ್ ಇಂಡಸ್ಟ್ರಿ ಡೆವಲಪ್ಮೆಂಟ್ ಬೋರ್ಡ್'ನ ವಿಶೇಷ ಘಟಕವು ಮಂಗಳೂರು ಹಾಗೂ [[ಭಾರತ|ಭಾರತದ]] ಇತರ ಎರಡು ಸ್ಥಳಗಳಲ್ಲಿ 'ಕಚ್ಚಾತೈಲ ಸಂಗ್ರಹಣಾ ಸ್ಥಾವರ'ಗಳನ್ನು ನಿರ್ಮಿಸಲು ನಿಶ್ಚಯಿಸಿದೆ.<ref>{{cite news |url=http://www.thehindubusinessline.com/2006/04/02/stories/2006040202220200.htm |title=Strategic oil reserves to come directly under Govt |date=[[2006-04-02]] |accessdate = 2008-02-20 |publisher=[[Business Line|The Hindu Business Line]]}}</ref><ref>{{cite news |url = http://www.hindu.com/2006/01/07/stories/2006010704081600.htm |title = Strategic crude reserve gets nod |date = [[2006-01-07]] |accessdate = 2008-02-20 |publisher = [[ದಿ ಹಿಂದೂ]] |archive-date = 2012-02-07 |archive-url = https://www.webcitation.org/65GuJRHha?url=http://www.hindu.com/2006/01/07/stories/2006010704081600.htm |url-status = dead }}</ref> ಯೋಜಿತ, ವಾರ್ಷಿಕ ೫ ಮಿಲಿಯನ್ ಮೆಟ್ರಿಕ್ ಟನ್ನು(ಎಮ್.ಎಮ್.ಟಿ.ಪಿ.ಎ) ಸಂಗ್ರಹಣೆಯಲ್ಲಿ ೧.೫ ಎಮ್.ಎಮ್.ಟಿ.ಪಿ.ಎ ಮಂಗಳೂರಿನಲ್ಲಿಯೂ,<ref>{{cite news |url =http://economictimes.indiatimes.com/India_to_form_crude_oil_reserve_of_5_mmt/articleshow/2137148.cms |title =India to form crude oil reserve of 5 mmt |date = [[2007-06-20]] |accessdate = 2008-02-20 |publisher = [[The Economic Times]]}}</ref> ೧.೦ ಎಮ್.ಎಮ್.ಟಿ.ಪಿ.ಎ [[ವಿಶಾಖಪಟ್ಟಣ|ವಿಶಾಖಪಟ್ಟಣದಲ್ಲಿಯೂ]] ಹಾಗೂ ೨.೫ ಎಮ್.ಎಮ್.ಟಿ.ಪಿ.ಎ ಮಂಗಳೂರಿನ ಸಮೀಪದ ಪಡೂರಿನಲ್ಲಿಯೂ ನಿರ್ವಹಿಸಲಾಗುತ್ತದೆ. 'ಇಂಡಿಯಾ ಟುಡೆ'ಯ ಅಂತರಾಷ್ಟ್ರೀಯ ಸಂಪುಟದ ಅನುಸಾರ ಮಂಗಳೂರು ([[ಕೊಚ್ಚಿ|ಕೊಚ್ಚಿಯ]] ನಂತರ) ದಕ್ಷಿಣ ಭಾರತದಲ್ಲೇ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಾನ್-ಮೆಟ್ರೊ(ಮೆಟ್ರೋವಲ್ಲದ) ನಗರವಾಗಿದೆ. [[ಚಿತ್ರ:Mangalore infosys.jpg|200px|thumb|left| ಮಂಗಳೂರಿನಲ್ಲಿ [[ಇನ್ಫೋಸಿಸ್]] ಕಾರ್ಯಾಲಯ ]] [[ಕಾರ್ಪೋರೇಷನ್ ಬ್ಯಾಂಕ್]],<ref>{{cite web |url =http://www.corpbank.com/asp/0100text.asp?presentID=84&headID=84 |title =History |accessdate = 2008-04-18 |publisher = [[Corporation Bank]]}}</ref> [[ಕೆನರಾ ಬ್ಯಾಂಕ್]],<ref>{{cite web |url = http://www.hindu.com/2005/11/20/stories/2005112015560300.htm |title = Cheque truncation process from April, says Leeladhar |accessdate = 2008-04-18 |publisher = [[ದಿ ಹಿಂದೂ]] |archive-date = 2012-03-14 |archive-url = https://www.webcitation.org/66ALTNfb6?url=http://www.hindu.com/2005/11/20/stories/2005112015560300.htm |url-status = dead }}</ref> ಮತ್ತು [[ವಿಜಯ ಬ್ಯಾಂಕ್]],<ref>{{cite web |url=http://vijayabank.com:8081/vijaya/vijaya/internet-en/menus/we-at-vijaya-bank/inception.html |title=Inception |accessdate=2008-07-09 |publisher=[[Vijaya Bank]] |archive-date=2008-09-08 |archive-url=https://web.archive.org/web/20080908053811/http://vijayabank.com:8081/vijaya/vijaya/internet-en/menus/we-at-vijaya-bank/inception.html |url-status=dead }}</ref> ಗಳು ೨೦ನೇ ಶತಮಾನದ ಪೂರ್ವಾರ್ಧದಲ್ಲಿ ಮಂಗಳೂರಿನಲ್ಲಿ ಪ್ರಾರಂಭಗೊಂಡ ಮೂರು ರಾಷ್ಟ್ರೀಕೃತ ಬ್ಯಾಂಕುಗಳು. ಮಂಗಳೂರಿನಲ್ಲಿ ಸ್ಥಾಪಿಸಲ್ಪಟ್ಟ [[ಕರ್ಣಾಟಕ ಬ್ಯಾಂಕ್]] ಆ ಸಮಯದ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿತ್ತು.<ref>{{cite web |url =http://www.karnatakabank.com/ktk/History.jsp |title =History |accessdate =2008-04-18 |publisher =[[Karnataka Bank]] |archive-date =2012-03-17 |archive-url =https://web.archive.org/web/20120317115018/http://www.karnatakabank.com/ktk/History.jsp |url-status =dead }}</ref> ಮಂಗಳೂರು ಕ್ಯಾಥೊಲಿಕ್ ಕೊ-ಓಪರೇಟಿವ್ ಬ್ಯಾಂಕ್ ಲಿಮಿಟೆಡ್, ಕ್ಯಾಥೊಲಿಕ್ ಬ್ಯಾಂಕ್ ಲಿಮಿಟೆಡ್ ಹಾಗೂ ಎಸ್.ಸಿ.ಡಿ.ಸಿ.ಸಿ ಬ್ಯಾಂಕುಗಳು ಮಂಗಳೂರಿನಲ್ಲಿ ಸ್ಥಾಪನೆಗೊಂಡ ವರ್ಗೀಕೃತ ಬ್ಯಾಂಕುಗಳು. ದೋಣಿ ನಿರ್ಮಾಣ ಹಾಗೂ ಮೀನುಗಾರಿಕೆ ಉದ್ಯಮಗಳು ಪೀಳಿಗೆಗಳಿಂದ ಮಂಗಳೂರಿನ ಪ್ರಮುಖ ಉದ್ಯಮಗಳಾಗಿವೆ. ಮಂಗಳೂರು ಬಂದರಿನ ಸಮೀಪದಲ್ಲಿರುವ 'ಹಳೆ ಮಂಗಳೂರು ಬಂದರು' ಪ್ರಸಿದ್ಧ ಮೀನುಗಾರಿಕಾ ಬಂದರಾಗಿದೆ. ಇಲ್ಲಿ ಮೀನುಗಾರಿಕೆಗಾಗಿ ಬಳಸುವ ಭಾರಿ ಪ್ರಮಾಣದ ಯಾಂತ್ರಿಕೃತ ದೋಣಿಗಳು ಲಂಗರು ಹಾಕಿರುತ್ತವೆ. ಮೀನುಗಾರಿಕಾ ಉದ್ಯಮವು ಸಾವಿರಾರು ಜನರನ್ನು ಈ ಉದ್ಯೋಗದಲ್ಲಿ ಬಳಸಿಕೊಂಡಿದೆ ಹಾಗೂ ಅವರ ಉತ್ಪನ್ನಗಳನ್ನು ಸುತ್ತಮುತ್ತಲ ಪ್ರದೇಶಗಳಿಗೆ ರಫ್ತು ಮಾಡಲಾಗುತ್ತದೆ. ಹಂಚು, ಬೀಡಿ, ಕಾಫಿ ಮತ್ತು ಗೋಡಂಬಿ ಉದ್ಯಮಗಳಲ್ಲಿ ಮಂಗಳೂರಿನ ವ್ಯಾಪಾರ ಸಂಸ್ಥೆಗಳು ಪ್ರಮುಖವಾದ ಅಸ್ತಿತ್ವವನ್ನು ಪಡೆದುಕೊಂಡು ಬಂದಿದೆ, ಹಾಗಿದ್ದೂ ಆಧುನಿಕ ನಿರ್ಮಾಣದಲ್ಲಿ ಕಾಂಕ್ರೀಟಿನ ಬಳಕೆಯಿಂದಾಗಿ ಹಂಚಿನ ಉದ್ಯಮವು ಅವನತಿಯ ದಾರಿಯಲ್ಲಿ ಸಾಗಿದೆ. 'ಅಲ್ಬುಕರ್ಕ್ ಹಂಚಿನ ಕಾರ್ಖಾನೆ'ಯು ಭಾರತದಲ್ಲೇ ಅತಿ ದೊಡ್ಡ ಹಂಚಿನ ಕಾರ್ಖಾನೆಯಾಗಿದ್ದು,ಪ್ರಸಿದ್ಧ ಮಂಗಳೂರು ಕೆಂಪು ಹಂಚುಗಳನ್ನು ತಯಾರಿಸುತ್ತದೆ. ಮಂಗಳೂರಿನ ಉಪನಗರವಾದ [[ಉಳ್ಳಾಲ|ಉಳ್ಳಾಲದಲ್ಲಿ]] ಹೆಣೆದ ಉಡುಪುಗಳು ಹಾಗೂ ತೆಂಗಿನ ನಾರಿನ ದಾರಗಳನ್ನು ತಯಾರಿಸಲಾಗುತ್ತದೆ. == ಜನಸಂಖ್ಯೆ == [[ಚಿತ್ರ:Light House Hill, Mangalore.JPG|200px|thumb|right|ಲೈಟ್ ಹೌಸ್ ಹಿಲ್, ಮಂಗಳೂರಿನ ಪ್ರಮುಖ ತಾಣಗಳಲ್ಲೊಂದು]] ೨೦೧೧ರ [[ಭಾರತ|ಭಾರತದ]] [[ಜನಗಣತಿ|ಜನಗಣತಿಯ]] ಪ್ರಕಾರ, ಮಂಗಳೂರು ೪,೮೪,೭೮೫ ಜನಸಂಖ್ಯೆಯನ್ನು ಹೊಂದಿತ್ತು.<ref name="dmab">{{cite web |url=http://www.census2011.co.in/census/city/451-mangalore.html}}</ref> ಇದೇ ಜನಗಣತಿಯ ಪ್ರಕಾರ ಮಹಾನಗರ ಪಾಲಿಕೆ ಪ್ರದೇಶದ ಜನಸಂಖ್ಯೆಯು ೬,೧೯,೬೬೪ ಆಗಿದೆ.<ref name="popmlr">{{cite web |publisher=Census Commission of India |url=http://www.census2011.co.in/census/city/451-mangalore.html}}</ref> 'ವರ್ಲ್ಡ್ ಗಾಜೆಟರ್' ನ ಅನುಸಾರ ೨೦೦೮ರಲ್ಲಿ ಮಂಗಳೂರಿನ ಅಂದಾಜು ಜನಸಂಖ್ಯೆಯು ೪,೩೧,೯೭೬ ಆಗಿತ್ತು. ಇದರ ಪ್ರಕಾರ ಮಂಗಳೂರು [[ಭಾರತ|ಭಾರತದ]] ೧೦೧ನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗುತ್ತದೆ.<ref>{{cite web |url= http://www.world-gazetteer.com/wg.php?x=&men=gcis&lng=en&dat=80&geo=-104&srt=pnan&col=aohdq&msz=1500&va=&pt=a |title= India: largest cities and towns and statistics of their population |accessdate= 2008-01-31 |publisher= World Gazetteer|archiveurl=http://www.webcitation.org/5nsxcLbvU|archivedate=2010-02-28}}</ref> ಇದೇ ಗಣತಿಯ ಅನುಸಾರ 'ವರ್ಲ್ಡ್ ಗಾಜೆಟರ್' ಮಂಗಳೂರು ನಗರ ಪ್ರದೇಶದ(urban) ಜನಸಂಖ್ಯೆಯು ೬,೦೩,೨೬೯ ಎಂದು ಅಂದಾಜು ಮಾಡಿತ್ತು. ಇದು ಈ ನಗರ ಪ್ರದೇಶವನ್ನು ೬೧ನೇ ಅತಿ ಹೆಚ್ಚು ಜನಸಾಂದ್ರ ಪ್ರದೇಶವನ್ನಾಗಿ ಮಾಡುತ್ತದೆ.<ref>{{cite web |url= http://www.world-gazetteer.com/wg.php?x=&men=gcis&lng=en&dat=80&geo=-104&srt=pnan&col=aohdq&msz=1500&va=&pt=a |title= India: metropolitan areas |accessdate= 2008-01-16 |publisher= World Gazetteer|archiveurl=http://www.webcitation.org/5nsxcLbvU|archivedate=2010-02-28}}</ref> ಜನಸಂಖ್ಯೆಯ ೫೦ ಪ್ರತಿಶತ ಭಾಗವು ಪುರುಷರಾಗಿದ್ದು, ಇವರ ಸಂಖ್ಯೆ ೨,೦೦,೨೩೪ ಆಗಿದೆ. ಉಳಿದ ೫೦ ಪ್ರತಿಶತ ಸ್ತ್ರೀಯರಾಗಿದ್ದು, ಇವರ ಸಂಖ್ಯೆ ೧,೯೮,೫೧೧ ಆಗಿದೆ. ಪುರುಷ ಸಾಕ್ಷರತಾ ಪ್ರಮಾಣವು ೮೬ ಪ್ರತಿಶತವಿದ್ದು, ಸ್ತ್ರೀ ಸಾಕ್ಷರತಾ ಪ್ರಮಾಣವು ೭೯ ಪ್ರತಿಶತವಿದೆ. ಜನಸಂಖ್ಯೆಯ ೯ ಪ್ರತಿಶತ ಭಾಗವು ೬ ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ. ಮಂಗಳೂರಿನ ಸರಾಸರಿ ಸಾಕ್ಷರತಾ ಪ್ರಮಾಣವು ೮೩ ಪ್ರತಿಶತವಿದ್ದು ಇದು ರಾಷ್ಟ್ರೀಯ ಸರಾಸರಿ ೫೯.೯ಕ್ಕಿಂತ ಅಧಿಕವಾಗಿದೆ. ಜನನ ಪ್ರಮಾಣವು ೧೩.೭೨ ಪ್ರತಿಶತವಿದ್ದು, ಮರಣ ಪ್ರಮಾಣವು ೩.೭೧ ಪ್ರತಿಶತ ಹಾಗೂ ಶಿಶು ಮರಣ ಪ್ರಮಾಣವು ೧.೨೪ ಪ್ರತಿಶತವಿದೆ. ಕೊಳೆಗೇರಿಗಳ ಏರುತ್ತಿರುವ ಸಂಖ್ಯೆಯು ಇಲ್ಲಿನ ಕಳವಳಕಾರಿಯಾದ ಅಂಶವಾಗಿದೆ. ಮಂಗಳೂರು ನಗರ ಪ್ರದೇಶವು ನಗರ ಪಾಲಿಕೆಯ ಸರಹದ್ದಿನಲ್ಲಿ ೩೨ ಕೊಳೆಗೇರಿಗಳನ್ನು ಗುರುತಿಸಿತ್ತು. ಸುಮಾರು ೨೨,೦೦೦ ವಲಸಿಗ ಕಾರ್ಮಿಕರು ನಗರದ ಸರಹದ್ದಿನಲ್ಲಿರುವ ಈ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ.<ref>{{cite web |url= http://www.hindu.com/2006/04/08/stories/2006040818420300.htm |title= Growing number of slums in Mangalore a cause for concern |date= [[2006-04-08]] |accessdate= 2008-03-14 |publisher= [[ದಿ ಹಿಂದೂ]] |archive-date= 2008-03-03 |archive-url= https://web.archive.org/web/20080303014244/http://www.hindu.com/2006/04/08/stories/2006040818420300.htm |url-status= dead }}</ref><ref>{{cite web |url= http://www.hindu.com/2006/01/21/stories/2006012111860300.htm |title= Slums mushrooming in port city |accessdate= 2008-03-14 |date= [[2006-01-21]] |publisher= [[ದಿ ಹಿಂದೂ]] |archive-date= 2008-03-24 |archive-url= https://web.archive.org/web/20080324145402/http://www.hindu.com/2006/01/21/stories/2006012111860300.htm |url-status= dead }}</ref> [[ಚಿತ್ರ:St. Aloysius Church Mangalore.jpg|200px|thumb|left|ಮಂಗಳೂರಿನಲ್ಲಿರುವ ಸಂತ ಅಲೋಶಿಯಸ್ ಚರ್ಚು]] ಮಂಗಳೂರು ಬಹುಸಂಸ್ಕೃತಿಯ ಹಾಗೂ ಬಹುಭಾಷೀಯ ನಗರವಾಗಿದೆ. [[ತುಳು]], [[ಕೊಂಕಣಿ]] ಹಾಗೂ [[ಬ್ಯಾರಿ]] ಭಾಷೆಗಳು ಇಲ್ಲಿನ ಮೂರು ಸ್ಥಳೀಯ ಭಾಷೆಗಳಾಗಿದ್ದು, [[ಕನ್ನಡ]], [[ಹಿಂದಿ]], [[ಆಂಗ್ಲ]] ಮತ್ತು [[ಉರ್ದು]] ಭಾಷೆಗಳೂ ಬಳಕೆಯಲ್ಲಿವೆ. [[ಕನ್ನಡ]] ಇಲ್ಲಿನ ದ್ವಿತೀಯ ಭಾಷೆಯಾಗಿದ್ದು, ಇಲ್ಲಿನ ಅಧಿಕೃತ ಭಾಷೆಯಾಗಿದೆ. ಇಲ್ಲಿನ ಜನಸಂಖ್ಯೆಯ ಅಧಿಕ ಭಾಗವು [[ಹಿಂದೂ]] ಧರ್ಮೀಯರನ್ನು ಒಳಗೊಂಡಿದೆ. [[ಮೊಗವೀರ|ಮೊಗವೀರರು]], ಬಿಲ್ಲವರು ಹಾಗೂ ಬಂಟರು ಇದರಲ್ಲಿ ಪ್ರಮುಖರು. ಕೋಟಾ ಬ್ರಾಹ್ಮಣರು, ಶಿವಳ್ಳಿ ಬ್ರಾಹ್ಮಣರು, [[ಸ್ಥಾನಿಕ ಬ್ರಾಹ್ಮಣರು]], ಹವ್ಯಕ ಬ್ರಾಹ್ಮಣರು, ಗೌಡ ಸಾರಸ್ವತ ಬ್ರಾಹ್ಮಣರು, ದೈವಜ್ಞ ಬ್ರಾಹ್ಮಣರು, ರಾಜಪುರ ಸಾರಸ್ವತ ಬ್ರಾಹ್ಮಣರು ಕೂಡಾ ಹಿಂದು ಜನಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿದ್ದಾರೆ. ಜನಸಂಖ್ಯೆಯ ಇನ್ನು ಸ್ವಲ್ಪ ಭಾಗವು ಕ್ರೈಸ್ತ ಧರ್ಮೀಯರನ್ನು ಹೊಂದಿದೆ. ಇವರಲ್ಲಿ [[ಕೊಂಕಣಿ]] ಮಾತನಾಡುವ ಕಾಥೋಲಿಕರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇವರು 'ಮಂಗಳೂರು ಕಾಥೋಲಿಕರು' ಎಂದೇ ಪ್ರಸಿದ್ಧರು. ಮುಸ್ಲಿಮರು ಇಲ್ಲಿನ ಅಲ್ಪಸಂಖ್ಯಾಕ ಜನತೆಯಾಗಿದ್ದು, ಅವರ ಜನಸಂಖ್ಯೆಯಲ್ಲಿ ೮೦ ಪ್ರತಿಶತ ಜನರು ಅವರದೇ ಭಾಷೆಯಾದ [[ಬ್ಯಾರಿ]] ಭಾಷೆಯನ್ನು ಮಾತಾಡುತ್ತಾರೆ. ಸಣ್ಣ ಪ್ರಮಾಣದ ಜನಸಂಖ್ಯೆಯು ಜೈನ ಧರ್ಮವನ್ನೂ ಅನುಸರಿಸುತ್ತದೆ. == ಸಂಸ್ಕೃತಿ == [[ಚಿತ್ರ:Jyothi Talkies 2008 04 06.JPG|200px|thumb|right|ಜ್ಯೋತಿ ಟಾಕೀಸು ಮಂಗಳೂರಿನ ಪ್ರಸಿದ್ಧ ಚಿತ್ರಮಂದಿರಗಳಲ್ಲಿ ಒಂದು]] [[ಚಿತ್ರ:FullPagadeYakshagana.jpg|200px|thumb|right|[[ಯಕ್ಷಗಾನ]] ವೇಷಧಾರಿ]] ಮಂಗಳೂರಿನ ನಿವಾಸಿಯೊಬ್ಬರನ್ನು ಮಂಗಳೂರಿನ ನಿವಾಸಿಯೊಬ್ಬರನ್ನು [[ತುಳು|ತುಳುವಿನಲ್ಲಿ]] ''ಕುಡ್ಲದಾರ್'' ಎಂದೂ, [[ಕನ್ನಡ|ಕನ್ನಡದಲ್ಲಿ]] ''ಮಂಗಳೂರಿನವರು'' ಎಂದೂ, ಕಾಥೋಲಿಕ್ [[ಕೊಂಕಣಿ|ಕೊಂಕಣಿಯಲ್ಲಿ]] ''ಕೊಡಿಯಾಲ್ ಘರಾನೊ'' ಎಂದೂ, ಜಿ.ಎಸ್.ಬಿ ಕೊಂಕಣಿಯಲ್ಲಿ ''ಕೊಡಿಯಾಲ್ಚಿ'' ಅಥವಾ ''ಮಂಗ್ಳೂರ್ಚಿ'' ಎಂದೂ [[ಆಂಗ್ಲ|ಆಂಗ್ಲದಲ್ಲಿ]] ''ಮ್ಯಾಂಗಲೋರಿಯನ್'' ಎಂದೂ ಕರೆಯುತ್ತಾರೆ. ಬಿಜೈ ಸಮೀಪದಲ್ಲಿರುವ ''ಶ್ರೀಮಂತಿ ಬಾಯಿ ಮ್ಯೂಸಿಯಮ್'' ಮಂಗಳೂರಿನಲ್ಲಿರುವ ಏಕೈಕ ವಸ್ತು ಸಂಗ್ರಹಾಲಯ.<ref>{{cite news |url=http://www.hinduonnet.com/2006/07/07/stories/2006070717580300.htm |title=Srimanthi Bai Museum is in a shambles |date=[[2006-07-07]] |accessdate=2008-01-21 |publisher=[[ದಿ ಹಿಂದೂ]] |archive-date=2012-02-05 |archive-url=https://www.webcitation.org/65ESoBkk1?url=http://www.hinduonnet.com/2006/07/07/stories/2006070717580300.htm |url-status=dead }}</ref> ಮಣ್ಣಗುಡ್ಡದ ಸಮೀಪವಿರುವ ''ಬಿಬ್ಲಿಯೋಫೈಲ್ಸ್ ಪಾರಡೈಸ್'' ಕಾರ್ಪೋರೇಷನ್ ಬ್ಯಾಂಕಿನಿಂದ ನಡೆಸಲ್ಪಡುತ್ತಿರುವ ಸಾರ್ವಜನಿಕ ವಾಚನಾಲಯವಾಗಿದೆ. [[ಯಕ್ಷಗಾನ|ಯಕ್ಷಗಾನವು]] ಇಲ್ಲಿನ ಪ್ರಸಿದ್ಧ ನೃತ್ಯ ಕಲೆಯಾಗಿದ್ದು, ಕಹಳೆ ಘೋಷಗಳೊಂದಿಗೆ ರಾತ್ರಿಯುದ್ದಕ್ಕೂ ನಡೆಯುತ್ತದೆ.<ref>{{cite news |url = http://www.hindu.com/mp/2004/06/10/stories/2004061000340300.htm |date = [[2004-01-10]] |title = Enduring art |accessdate = 2008-07-20 |author = Ganesh Prabhu |publisher = [[ದಿ ಹಿಂದೂ]] |archive-date = 2004-08-30 |archive-url = https://web.archive.org/web/20040830023954/http://www.hindu.com/mp/2004/06/10/stories/2004061000340300.htm |url-status = dead }}</ref> [[ದಸರಾ]] ಹಾಗೂ [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]]ಯ ಸಮಯದಲ್ಲಿ ನಡೆಯುವ ''ಹುಲಿವೇಶ''ವು ಇಲ್ಲಿನ ವಿಶಿಷ್ಟವಾದ ಜಾನಪದ ನೃತ್ಯ ಕಲೆ.<ref>{{cite news |url = http://timesofindia.indiatimes.com/articleshow/354160109.cms |date = [[2001-10-26]] |title = Human `tigers' face threat to health |accessdate = 2007-12-07 |publisher = [[ದಿ ಟೈಮ್ಸ್ ಆಫ್‌ ಇಂಡಿಯಾ]]}}</ref> ಇದರಂತೆಯೇ ''ಕರಡಿವೇಶ''ವೂ [[ದಸರಾ]] ಸಮಯದಲ್ಲಿ ನಡೆಯುವಂತಹ ಇಲ್ಲಿನ ಪ್ರಸಿದ್ಧ ನೃತ್ಯ ರೀತಿ.<ref name="DAJ">{{cite web |url= http://www.daijiworld.com/chan/exclusive_arch.asp?ex_id=726 |title= What's in a Name? |accessdate= 2008-03-04 |author= Stephen D'Souza |publisher= Daijiworld Media Pvt Ltd Mangalore |archive-date= 2008-03-05 |archive-url= https://web.archive.org/web/20080305003349/http://www.daijiworld.com/chan/exclusive_arch.asp?ex_id=726 |url-status= dead }}</ref> [[ಭೂತಕೋಲ]] ಇಲ್ಲಿ ಪ್ರಚಲಿತವಿರುವ, ಧಾರ್ಮಿಕ ಸಂಸ್ಕಾರಗಳನ್ನೊಳಗೊಂಡ ಸಾಂಪ್ರದಾಯಿಕ ನೃತ್ಯ ಕಲೆ. ಜನರ ಮನರಂಜನೆಗಾಗಿ ಇರುವ [[ಕಂಬಳ|ಕಂಬಳವು]] ಇಲ್ಲಿನ ಕೆಸರು ಗದ್ದೆಯಲ್ಲಿ ನಡೆಸುವ ಕೋಣ ಹಾಗೂ ಎತ್ತುಗಳ ಓಟ.<ref>{{cite news |url=http://www.hinduonnet.com/thehindu/mp/2006/12/09/stories/2006120901650100.htm |title=Colours of the season |accessdate=2008-07-09 |date=[[2006-12-09]] |publisher=[[ದಿ ಹಿಂದೂ]] |archive-date=2009-01-10 |archive-url=https://web.archive.org/web/20090110164611/http://www.hinduonnet.com/thehindu/mp/2006/12/09/stories/2006120901650100.htm |url-status=dead }}</ref> ''ಕೋರಿಕಟ್ಟ'' ([[ಕೋಳಿ ಅಂಕ]]) ಇಲ್ಲಿನ ಇನ್ನೊಂದು ಪ್ರಸಿದ್ಧ ಆಟ. ನಾಗದೇವತೆಯನ್ನು ಪೂಜಿಸುವ ಹಬ್ಬವಾದ [[ನಾಗಾರಾಧನೆ|ನಾಗಾರಾಧನೆಯೂ]] ಇಲ್ಲಿ ಪ್ರಚಲಿತದಲ್ಲಿದೆ.<ref>{{cite web |url= http://mangalorean.com/news.php?newstype=broadcast&broadcastid=50662 |title= Nagarapanchami Naadige Doddadu |accessdate= 2008-01-28 |publisher= Mangalorean.Com |archive-date= 2012-02-09 |archive-url= https://web.archive.org/web/20120209025322/http://mangalorean.com/news.php?newstype=broadcast&broadcastid=50662 |url-status= dead }}</ref> ''ಪಾಡ್ದನ''ಗಳು ವೇಷಧಾರಿ ಸಮುದಾಯದವರಿಂದ [[ತುಳು|ತುಳುವಿನಲ್ಲಿ]] ಹಾಡಲ್ಪಟ್ಟಿರುವ ಲಾವಣಿಯಂತಹ ಜಾನಪದ ಗೀತೆಗಳು. ಇದು ಸಾಮಾನ್ಯವಾಗಿ ಡಮರುವಿನ ಲಯಬದ್ಧ ಬಡಿತದೊಂದಿಗೆ ಹಾಡಲ್ಪಡುತ್ತದೆ. ''ಕೋಲ್ಕೈ'' (ಕೋಲಾಟದ ಸಮಯದಲ್ಲಿ ಹಾಡಲ್ಪಡುತ್ತದೆ), ''ಉಂಜಲ್ ಪಾಟ್'' (ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸುವ ಸಮಯದಲ್ಲಿ), ''ಮೊಯ್ಲಾಂಜಿ ಪಾಟ್'', ''ಒಪ್ಪುನೆ ಪಾಟ್'' (ಮದುವೆಯ ಸಮಯದಲ್ಲಿ ಹಾಡಲ್ಪಡುತ್ತದೆ) ಗಳು ಕೆಲವು ಪ್ರಸಿದ್ಧ [[ಬ್ಯಾರಿ]] ಹಾಡುಗಳು.<ref>{{cite news |url= http://www.hindu.com/2007/10/13/stories/2007101361130300.htm |title= Beary Sahitya Academy set up |accessdate= 2008-01-15 |date= [[2007-10-13]] |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ESe60O7?url=http://www.hindu.com/2007/10/13/stories/2007101361130300.htm |url-status= dead }}</ref> [[ದಸರಾ]], [[ದೀಪಾವಳಿ]], [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]], [[ಗಣೇಶ ಚತುರ್ಥಿ]], [[ಕ್ರಿಸ್ ಮಸ್]], [[ಮಹಾ ಶಿವರಾತ್ರಿ]], [[ಈಸ್ಟರ್]], [[ನವರಾತ್ರಿ]], [[ಗುಡ್ ಫ್ರೈಡೆ]], [[ಈದ್]], [[ಮೊಹರಂ]] ಹಾಗೂ [[ಮಹಾವೀರ ಜಯಂತಿ]] ಇಲ್ಲಿನ ಜನಪ್ರಿಯ ಹಬ್ಬಗಳು. [[ಗಣೇಶ ಚತುರ್ಥಿ]] ಹಬ್ಬವನ್ನು ಪ್ರತಿವರ್ಷವೂ ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ. ಈ ಸಮಯದಲ್ಲಿ [[ಗಣಪತಿ]] ದೇವರ ಮೂರ್ತಿಗಳನ್ನು ನಿಲ್ಲಿಸಿ, ಅವುಗಳನ್ನು ವಿದ್ಯುಕ್ತವಾಗಿ ಪೂಜಿಸಿ, ನೀರಿನಲ್ಲಿ ವಿಸರ್ಜಿಸಲಾಗುತ್ತದೆ. ''ಕೊಡಿಯಾಲ್ ತೇರ್'' ಅಥವಾ ''ಮಂಗಳೂರು ರಥೋತ್ಸವ'' ಇಲ್ಲಿನ ಜಿ.ಎಸ್.ಬಿ ಸಮುದಾಯದ ಪ್ರಮುಖ ಉತ್ಸವಗಳಲ್ಲಿ ಒಂದು. ಈ ಸಮಯದಲ್ಲಿ ಶೀ ವೆಂಕಟರಮಣ ದೇವಸ್ಥಾನದ ರಥೋತ್ಸವವನ್ನು ಆಚರಿಸಲಾಗುತ್ತದೆ.<ref>{{cite web |url=http://www.svtmangalore.org/jeernodhara/# |title=Shree Venkatramana Temple (Car Street, Mangalore) |accessdate=2008-07-25 |publisher=Shree Venkatramana Temple, Mangalore |archive-date=2008-06-09 |archive-url=https://web.archive.org/web/20080609085005/http://www.svtmangalore.org/jeernodhara/ |url-status=dead }}</ref><ref>{{cite web |url=http://www.mangalorean.com/news.php?newstype=broadcast&broadcastid=67248 |title=Colourful Kodial Theru |accessdate=2008-07-09 |author=Rajanikanth Shenoy |publisher=Mangalorean.Com |archive-date=2012-02-05 |archive-url=https://www.webcitation.org/query?url=http%3A%2F%2Fwww.mangalorean.com%2Fnews.php%3Fnewstype%3Dbroadcast%26broadcastid%3D67248&date=2012-02-05 |url-status=dead }}</ref> ''ಮೋಂಟಿ ಫೆಸ್ಟ್'' ಎಂಬುದು ಕಾಥೋಲಿಕ್ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಒಂದು.<ref>{{cite web |url= http://www.daijiworld.com/chan/exclusive_arch.asp?ex_id=129 |title= Monti Fest Originated at Farangipet&nbsp;– 240 Years Ago! |accessdate= 2008-01-11 |author= John B. Monteiro |publisher= Daijiworld Media Pvt Ltd Mangalore |archive-date= 2012-08-28 |archive-url= https://www.webcitation.org/6AFSPgPN5?url=http://www.daijiworld.com/chan/exclusive_arch.asp?ex_id=129 |url-status= dead }}</ref> ''ಜೈನ್ ಮಿಲನ್'' ಎಂಬ ಮಂಗಳೂರಿನ ಜೈನ ಕುಟುಂಬಗಳ ಸಮಿತಿಯು 'ಜೈನ್ ಫುಡ್ ಫೆಸ್ಟಿವಲ್' ಎಂಬ ಕಾರ್ಯಕ್ರಮವನ್ನು ಪ್ರತಿವರ್ಷವೂ ಆಚರಿಸುತ್ತದೆ.<ref>{{cite news |url= http://www.hindu.com/mp/2007/11/24/stories/2007112450980400.htm |title= Food for thought |accessdate= 2008-01-18 |date= [[2007-11-24]] |author= Amrita Nayak |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ETSf5c8?url=http://www.hindu.com/mp/2007/11/24/stories/2007112450980400.htm |url-status= dead }}</ref> ಜೈನ ಸಮುದಾಯದ ಪ್ರತಿಯೊಬ್ಬರೂ ಒಟ್ಟುಗೂಡಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]]ಯ ಸಮಯದಲ್ಲಿ ನಡೆಯುವ ''ಮೊಸರು ಕುಡಿಕೆ'' ಹಬ್ಬದಲ್ಲಿ ಎಲ್ಲಾ ನಂಬಿಕೆಯ ಜನರು ಭಾಗವಹಿಸುತ್ತಾರೆ.<ref>{{cite news |url= http://www.hindu.com/2005/08/28/stories/2005082812400300.htm |title= `Mosaru Kudike' brings in communal harmony |date= [[2005-08-28]] |accessdate= 2008-02-22 |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ETgNDCm?url=http://www.hindu.com/2005/08/28/stories/2005082812400300.htm |url-status= dead }}</ref> ಜುಲೈ ೧೭ರಿಂದ ಆಗಸ್ಟ್ ೧೫ರ ವರೆಗೆ ಸಾಗುವ ''ಆಟಿ ಪರ್ಬ''(ಆಟಿ ಹಬ್ಬ)ವನ್ನು ಇಲ್ಲಿ ''ಕಳಂಜ'' ಎಂಬ ದೈವವನ್ನು ಪೂಜಿಸುವುದರೊಂದಿಗೆ ಆಚರಿಸಲಾಗುತ್ತದೆ. ಜುಲೈ-ಆಗಸ್ಟಿನ ಮಳೆಗಾಲದ ಸಮಯದಲ್ಲಿ ''ಕಳಂಜ''ನು ನಗರದ ರಕ್ಷಣೆಯ ಅಧಿಪತಿಯಾಗಿರುತ್ತಾನೆ. ಸ್ಥಳಿಯ ಸಾಂಸ್ಕೃತಿಕ ಘಟನೆ ಹಾಗೂ ಪ್ರಸಂಗಗಳನ್ನು ಪ್ರೋತ್ಸಾಹಿಸಲು ಬೇಸಿಗೆಯ ಸಮಯದಲ್ಲಿ ''ಕರಾವಳಿ ಉತ್ಸವ'' ಹಾಗೂ ''ಕುಡ್ಲೋತ್ಸವ''ಗಳಂತಹ ಕಾರ್ಯಕ್ರಮಗಳನ್ನು ಪ್ರಾಯೋಜಿಸಲಾಗುತ್ತದೆ. ೨೦೦೬ರಲ್ಲಿ [[ತುಳು]] ಚಲನಚಿತ್ರೋತ್ಸವವನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಯಿತು. [[ಚಿತ್ರ:Neer Dosa.jpg|200px|thumb|right|[[ನೀರು ದೋಸೆ]]]] ಮಂಗಳೂರಿನ ಖಾದ್ಯವು ಬಹುಮಟ್ಟಿಗೆ ಮಂಗಳೂರಿನ ಖಾದ್ಯವು ಬಹುಮಟ್ಟಿಗೆ [[ದಕ್ಷಿಣ ಭಾರತ|ದಕ್ಷಿಣ ಭಾರತದ]] ಖಾದ್ಯಗಳಿಂದ ಪ್ರಭಾವಿತಗೊಂಡಿವೆ. ಮಂಗಳೂರಿನ ವ್ಯಂಜನವು(curry) ತೆಂಗಿನಕಾಯಿ ಹಾಗೂ ಕರಿಬೇವಿನ ಎಲೆಗಳನ್ನು ಅಧಿಕವಾಗಿ ಬಳಸಿಕೊಳ್ಳುತ್ತದೆ. [[ಶುಂಠಿ]], [[ಬೆಳ್ಳುಳ್ಳಿ]] ಹಾಗೂ [[ಮೆಣಸು|ಮೆಣಸನ್ನೂ]] ಕೂಡಾ ವ್ಯಂಜನದಲ್ಲಿ ಬಳಸಲಾಗುತ್ತದೆ. ಮಂಗಳೂರಿನ ಮೀನಿನ ಕರಿ(curry)ಯು ''ಕೆನರಾ''ದುದ್ದಕ್ಕೂ ತನ್ನ ರುಚಿಗಾಗಿ ಜನಪ್ರಿಯವಾಗಿದೆ. ''ಕೋರಿ ರೊಟ್ಟಿ''(ಅಕ್ಕಿ ರೊಟ್ಟಿ), ''ಬಂಗುಡೆ ಪುಳಿಮುಂಚಿ''(ಬಾಂಗ್ಡ ಮೀನಿನ ಒಂದು ಖಾದ್ಯ), ''ಕಡ್ಲೆ ಮನೋಲಿ ಸುಕ್ಕ'', ''ಬೀಜ-ಮನೋಲಿ ಉಪ್ಪುಕರಿ'', ''ನೀರ್ ದೋಸೆ'', ''ಬೂತಾಯಿ ಗಸಿ'', ''ಪುಂಡಿ''(ಕಡುಬು), ''ಪತ್ರೊಡೆ'' [[ತುಳು]] ಸಮುದಾಯದ ಕೆಲವು ಜನಪ್ರಿಯ ತಿಂಡಿ ತಿನಿಸುಗಳು. ''ದಾಲಿ ತೊಯ್(ದಾಳಿ ತೋವೆ)'', ''ಬೀಬೆ ಉಪ್ಕರಿ'', ''ವಾಲ್ ವಾಲ್'', ''ಅವ್ನಾಸ್ ಅಂಬೆ ಸಾಸಮ್'', ''ಕಡ್ಗಿ ಚಕ್ಕೋ'', ''ಪಾಗಿಲ ಪೋಡಿ'' ಹಾಗೂ ''ಚನ ಗಶಿ'' [[ಕೊಂಕಣಿ]] ಸಮುದಾಯದ ಕೆಲವು ವಿಶೇಷ ತಿನಿಸುಗಳು. ಕಾಥೋಲಿಕ್ಕರ ''ಸನ್ನ ದುಕ್ರಾ ಮಾಸ್'', ''ಪೋರ್ಕ್ ಬಫತ್'' , ''ಸೊರ್ಪೊಟೆಲ್'' ಹಾಗೂ ಮುಸ್ಲಿಮರ ''ಮಟನ್ ಬಿರಿಯಾನಿ'' ಇತರ ಜನಜನಿತ ಖಾದ್ಯಗಳು. ''ಹಪ್ಪಳ'', ''ಸಂಡಿಗೆ'' ಹಾಗೂ ''ಪುಳಿ ಮುಂಚಿ'' ಯಂತ ವಿಶೇಷ ತಿನಿಸುಗಳು ಮಂಗಳೂರಿನ ವಿಶಿಷ್ಟತೆಯಾಗಿದೆ. ತೆಂಗಿನ ಮರದ ಹೂವಿನ ರಸ/ಸತ್ವದಿಂದ ತಯಾರಿಸಲಾಗುವ ''ಶೇಂದಿ'' ([[ತುಳು|ತುಳುವಿನಲ್ಲಿ]] ''ಕಲಿ'') ಮಂಗಳೂರಿನ ಜನಪ್ರಿಯ ಸಾರಾಯಿಯಾಗಿದೆ. ಇಲ್ಲಿನ ಸಸ್ಯಾಹಾರಿ ಖಾದ್ಯವು ಉಡುಪಿ ಖಾದ್ಯದಂತೇ ಇರುತ್ತದೆ. ಮಂಗಳೂರು ಕರಾವಳಿ ನಗರವಾಗಿರುವುದರಿಂದ [[ಮೀನು]] ಇಲ್ಲಿನ ಅಧಿಕಾಂಶ ಜನರ ಪ್ರಮುಖ ಆಹಾರವಾಗಿದೆ.<ref>{{cite news |url=http://www.hindu.com/mp/2007/08/11/stories/2007081150880400.htm |title=Typically home |accessdate=2008-07-09 |date=[[2007-08-11]] |publisher=[[ದಿ ಹಿಂದೂ]] |archive-date=2012-11-03 |archive-url=https://web.archive.org/web/20121103043142/http://www.hindu.com/mp/2007/08/11/stories/2007081150880400.htm |url-status=dead }}</ref> == ನಗರಾಡಳಿತ == {|cellpadding="2" cellspacing="0" border="1" align="right" style="background-color:#FFFFFF; border-collapse: collapse; border: 2px #DEE8F1 solid; font-size: x-small; font-family: verdana" |+ style="background-color:#008080; color:#FFFFFF "| ಮಂಗಳೂರು ನಗರಾಧಿಕಾರಿಗಳು |- |[[ಮೇಯರ್]] |style="text-align:center;"| '''{{#property:P6}}'''<ref name = "mayor">{{cite news |url=http://www.newindpress.com/NewsItems.asp?ID=IEK20080221225616&Page=K&Title=Southern+News+-+Karnataka&Topic=0 |title=ಕವಿತ ಸನಿಲ್ |date=[[2008-02-22]] |accessdate=2008-04-08 |publisher=[[The New Indian Express]] }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> |- |[[ಉಪ ಮೇಯರ್]] |style="text-align:center;"| &nbsp;&nbsp;&nbsp;'''ಶಕೀಲ ಕಾವ'''<ref>{{cite news |url=http://www.hindu.com/2008/02/22/stories/2008022258320300.htm |title=Hosabettu is Mangalore Mayor |date=[[2008-02-22]] |accessdate=2008-07-23 |publisher=[[ದಿ ಹಿಂದೂ]] |archive-date=2008-05-01 |archive-url=https://web.archive.org/web/20080501001942/http://www.hindu.com/2008/02/22/stories/2008022258320300.htm |url-status=dead }}</ref> |- |[[ಪೋಲಿಸ್ ಸುಪರಿಂಟೆಂಡೆಂಟ್]] |style="text-align:center;"| '''ಎಚ್ ಸತೀಶ್ ಕುಮಾರ್'''<ref>{{cite news |url=http://www.deccanherald.com/content/Jun262007/district |title= Sathish Kumar takes charge as Dakshina Kannada SP |date=[[2007-06-26]] |accessdate=2008-08-13 |publisher=[[Deccan Herald]] }}</ref> |} [[ಚಿತ್ರ:Mangaluru Mahanagara Palike.jpg‎|200px|thumb|ಲಾಲ್ ಭಾಗ್ ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ಪ್ರಧಾನ ಕಾರ್ಯಾಲಯ]] 'ಮಂಗಳೂರು ಮಹಾನಗರ ಪಾಲಿಕೆ'ಯು ಇಲ್ಲಿಯ ನಗರ ಹಾಗೂ ಮೂಲಭೂತ ಸೌಲಭ್ಯಗಳನ್ನು ನಿರ್ವಹಿಸವ ಮಂಡಳಿಯಾಗಿದೆ. ನಗರ ಪಾಲಿಕೆಯ ಸರಹದ್ದು ಉತ್ತರದಲ್ಲಿ [[ಮುಕ್ಕಾ|ಮುಕ್ಕಾದಿಂದ]] ಆರಂಭವಾಗಿ ದಕ್ಷಿಣದಲ್ಲಿ [[ನೇತ್ರಾವತಿ]] ನದಿ ಸೇತುವೆಯವರೆಗೆ ಹಾಗೂ ಪಶ್ಚಿಮ ಕಡಲತೀರದಿಂದ ಪೂರ್ವದಲ್ಲಿ [[ವಾಮಂಜೂರು|ವಾಮಂಜೂರಿನ]] ವರೆಗೆ ಹಬ್ಬಿದೆ. ಮಂಗಳೂರು ಮಹಾನಗರ ಪಾಲಿಕಾ ಸಭೆಯು ''ಕಾರ್ಪೋರೇಟ್''ಗಳೆಂದು ಕರೆಯಲ್ಪಡುವ ೬೦ ಚುನಾಯಿತ ಪ್ರತಿನಿಧಿಗಳನ್ನು ಹೊಂದಿರುತ್ತದೆ. ಒಂದು ವಾರ್ಡಿಗೆ ಒಬ್ಬನಂತೆ ೬೦ ವಾರ್ಡುಗಳಿಂದ ಇವರು ಚುನಾಯಿತರಾಗಿರುತ್ತಾರೆ. ೫ ವರ್ಷಗಳಿಗೊಮ್ಮೆ ಈ ಸಭೆಗೆ ಚುನಾವಣೆಯು ನಡೆಯುತ್ತದೆ. ಬಹುಸಂಖ್ಯಾ ಪಕ್ಷದ ಕಾರ್ಪೋರೇಟರುಗಳಲ್ಲಿ ಒಬ್ಬರನ್ನು ''ಮೇಯರ್'' ಆಗಿ ಆರಿಸಲಾಗುತ್ತದೆ. ಮಂಗಳೂರು ಮಹಾನಗರ ಪಾಲಿಕೆಯ ಪ್ರಧಾನ ಕಾರ್ಯಾಲಯವು ಲಾಲ್ ಭಾಗ್ ನಲ್ಲಿದೆ. [[ಸುರತ್ಕಲ್]] ಹಾಗೂ ಬಿಕರ್ನಕಟ್ಟೆಯಲ್ಲಿ ಪಾಲಿಕೆಯ ಸಹಕಛೇರಿಗಳಿವೆ. ಈ ನಗರದ ಮೇಯರ್ {{#property:P6}}. [[ಲೋಕ ಸಭೆ]] ಹಾಗೂ [[ವಿಧಾನ ಸಭೆ]] ಕ್ಷೇತ್ರಗಳ ಮರುವಿಂಗಡಣೆಯ ಮೊದಲು ಮಂಗಳೂರು ಲೋಕ ಸಭೆಗೆ ೨ ಸದಸ್ಯರನ್ನು ಒದಗಿಸುತ್ತಿತ್ತು. ಒಂದು ನಗರದ ದಕ್ಷಿಣ ಭಾಗದಿಂದ ಆಗಿದ್ದು ಇದು ಮಂಗಳೂರು ಲೋಕಸಭಾ ಕ್ಷೇತ್ರ ಎಂದು ಕರೆಯಲ್ಪಡುತ್ತಿತ್ತು. ಇನ್ನೊಂದು ನಗರದ ಉತ್ತರ ಭಾಗದಿಂದಾಗಿದ್ದು, ಇದು ಉಡುಪಿ ಲೋಕಸಭಾ ಕ್ಷೇತ್ರ ಎಂದು ನಾಮಂಕಿತವಾಗಿತ್ತು. ಮಂಗಳೂರು ಕರ್ನಾಟಕ ವಿಧಾನ ಸಭೆಗೆ ೩ ಸದಸ್ಯರನ್ನು ಕಳುಹಿಸುತ್ತಿತ್ತು. ಆದರೆ ಕ್ಷೇತ್ರ ಮರುವಿಂಗಡಣೆಯ ನಂತರ ಮಂಗಳೂರು ತಾಲೂಕು 'ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ' ಕೆಳಗೆ ಬರುತ್ತಿದ್ದು ಲೋಕ ಸಭೆಗೆ ಕೇವಲ ಒಬ್ಬ ಸದಸ್ಯನನ್ನು ಒದಗಿಸುತ್ತದೆ.<ref>{{cite news |url = http://www.daijiworld.com/news/news_disp.asp?n_id=35701&n_tit=M%27lore%3A+Assembly+Constituencies+Revised+%2D+Bye+Bye+Ullal%2C+Suratkal+++ |title = New Assembly constituencies |date = [[2007-07-14]] |accessdate = 2007-09-22 |publisher = Daijiworld Media Pvt Ltd Mangalore |archive-date = 2007-10-16 |archive-url = https://web.archive.org/web/20071016211122/http://daijiworld.com/news/news_disp.asp?n_id=35701&n_tit=M'lore:+Assembly+Constituencies+Revised+-+Bye+Bye+Ullal,+Suratkal+++ |url-status = dead }}</ref><ref>{{cite news |url = http://www.hindu.com/2006/05/05/stories/2006050522990400.htm |date = [[2006-05-05]] |title = Assembly constituencies proposed by Delimitation Commission |accessdate = 2007-09-22 |publisher = [[ದಿ ಹಿಂದೂ]] |archive-date = 2012-04-13 |archive-url = https://www.webcitation.org/66tS2tzYZ?url=http://www.hindu.com/2006/05/05/stories/2006050522990400.htm |url-status = dead }}</ref> [[ದಕ್ಷಿಣ ಕನ್ನಡ]] ಜಿಲ್ಲಾ ಪೋಲಿಸ್ ಮಂಗಳೂರಿನಲ್ಲಿ ಕಾನೂನು ಹಾಗೂ ನ್ಯಾಯಬದ್ಧತೆಗೆ ಜವಾಬ್ದಾರಿಯಾಗಿದೆ. ಈ ಇಲಾಖೆಯನ್ನು ''ಸೂಪರಿಂಟೆಂಡಂಟ್ ಆಫ್ ಪೋಲಿಸ್''(SP) ಅವರು ಮುನ್ನಡೆಸುತ್ತಾರೆ. ಮಂಗಳೂರು 'ಪಶ್ಚಿಮ ವ್ಯಾಪ್ತಿ ಪೋಲಿಸ್' ಇಲಾಖೆಯ ಪ್ರಧಾನ ಕಾರ್ಯಾಲಯವನ್ನೂ ಪಡೆದಿದ್ದು, ಇದು [[ಕರ್ನಾಟಕ|ಕರ್ನಾಟಕದ]] ಪಶ್ಚಿಮ ಜಿಲ್ಲೆಗಳನ್ನು ಒಳಗೊಂಡಿದೆ. == ಶಿಕ್ಷಣ ಹಾಗೂ ಕ್ರೀಡೆ == [[ಚಿತ್ರ:NIT Karnataka.jpg|200px|thumb|right|[[ಸುರತ್ಕಲ್]] ಸಮೀಪವಿರುವ 'ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ, ಕರ್ನಾಟಕ' ಸಂಸ್ಥೆಯು ಮಂಗಳೂರಿನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ ]] [[ಚಿತ್ರ:KPT Mangalore 200712.jpg|200px|thumb|right|ಮಂಗಳೂರಿನ [[ಕದ್ರಿ|ಕದ್ರಿಯಲ್ಲಿರುವ]] 'ಕರ್ನಾಟಕ ಪಾಲಿಟೆಕ್ನಿಕ್' ]] ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವು ಬಹುತೇಕ ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವು ಬಹುತೇಕ [[ಕನ್ನಡ|ಕನ್ನಡವಾಗಿದ್ದು]], ಇತರ ಸರಕಾರೇತರ ಚಲಾಯಿತ ಶಾಲೆಗಳಲ್ಲಿ ಮಾಧ್ಯಮವು [[ಆಂಗ್ಲ]] ಅಥವಾ [[ಕನ್ನಡ]] ವಾಗಿವೆ. ಇತರ ಮಾಧ್ಯಮಗಳೂ ಇವುಗಳ ಜೊತೆಗೆ ಅಸ್ತಿತ್ವದಲ್ಲಿವೆ. ಪ್ರೌಢ ಶಾಲೆಯ ನಂತರ ಕಾಲೇಜುಗಳಲ್ಲಿ ಸಾಮಾನ್ಯವಾಗಿ [[ಆಂಗ್ಲ|ಆಂಗ್ಲವು]] ಶಿಕ್ಷಣ ಮಾಧ್ಯಮವಾಗಿದೆ. ಇತ್ತೀಚೆಗೆ 'ತುಳು ಸಾಹಿತ್ಯ ಅಕಾಡೆಮಿ'ಯಿಂದ ರಚಿಸಲ್ಪಟ್ಟ ಒಂದು ಪರಿಣತರ ಸಮಿತಿಯು, [[ಕನ್ನಡ|ಕನ್ನಡವನ್ನು]] ಲಿಪಿಯಾಗಿ ಬಳಸುವ [[ತುಳು]] ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಸೇರಿಸಬೇಕೆಂದು ಸಲಹೆಯಿತ್ತರು.<ref>{{cite web |url = http://www.hinduonnet.com/2005/06/22/stories/2005062215310300.htm |title = `Use Kannada script to teach Tulu now' |date = [[2005-06-22]] |accessdate = 2008-01-31 |publisher = [[ದಿ ಹಿಂದೂ]] |archive-date = 2009-01-10 |archive-url = https://web.archive.org/web/20090110021126/http://www.hinduonnet.com/2005/06/22/stories/2005062215310300.htm |url-status = dead }}</ref> ಮಂಗಳೂರಿನಲ್ಲಿರುವ ಶಾಲಾ ಕಾಲೇಜುಗಳು ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಿಂದ ನಡೆಸಲ್ಪಡುತ್ತವೆ. ಶಾಲೆಗಳು ಕರ್ನಾಟಕ ರಾಜ್ಯ ನಿಗಮ, ಐ.ಸಿ.ಎಸ್.ಇ. ಅಥವಾ ಸಿ.ಬಿ.ಎಸ್.ಇ. ಬೋರ್ಡುಗಳ ಅಂಗಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತವೆ. ಹತ್ತು ವರ್ಷಗಳ ವಿದ್ಯಾಭ್ಯಾಸದ ನಂತರ ವಿದ್ಯಾರ್ಥಿಗಳು ಸಾಮಾನ್ಯವಾಗಿ ಪದವಿ ಪೂರ್ವ ಕಾಲೇಜುಗಳಲ್ಲಿ ಭರ್ತಿ ಹೊಂದುತ್ತಾರೆ. ಇಲ್ಲಿ ಕಲೆ, ವಾಣಿಜ್ಯ ಅಥವಾ ವಿಜ್ಞಾನ ವರ್ಗಗಳಲ್ಲಿ ಒಂದನ್ನು ಆರಿಸಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ. ೧೯೮೦ರಿಂದ ಇಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವಿಜ್ಞಾನ, ಬಿಸಿನೆಸ್ ಮಾನೇಜ್ಮೆಂಟ್ ಹಾಗೂ ಹೋಟೆಲ್ ಮಾನೇಜ್ಮೆಂಟ್ ನಂತಹ ವಿವಿಧ ಕ್ಷೇತ್ರಗಳಲ್ಲಿ ಬಹಳಷ್ಟು ವೃತ್ತಿ ಸಂಸ್ಥೆಗಳು ಆರಂಭಗೊಂಡಿವೆ. ತಮ್ಮ ಗುಣಮಟ್ಟದ ಕಾರ್ಯಕ್ರಮಗಳಿಂದಾಗಿ ಈ ಸಂಸ್ಥೆಗಳು ದೇಶದ ವಿವಿಧ ಕೋಣೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವೆ. 'ಬೇಸಲ್ ಇವಾಂಜಲಿಕಲ್ ಶಾಲೆ (೧೮೩೮) ಹಾಗೂ 'ಮಿಲಾಗ್ರೆಸ್ ಶಾಲೆ' (೧೮೪೮) ಮಂಗಳೂರಿನಲ್ಲಿ ಸ್ಥಾಪನೆಗೊಂಡ ಅತ್ಯಂತ ಹಳೆಯ ಶಾಲೆಗಳು. ೧೯೫೩ರಲ್ಲಿ ಆರಂಭಗೊಂಡ 'ಕಸ್ತೂರ್ ಬಾ ಮೆಡಿಕಲ್ ಕಾಲೇಜು' [[ಭಾರತ|ಭಾರತದ]] ಮೊದಲನೆಯ ಖಾಸಗೀ ವೈದ್ಯಕೀಯ ಕಾಲೇಜಾಗಿದೆ.<ref name="deccanmlr">{{cite news |url= http://www.deccanherald.com/content/Aug152007/district2007081519172.asp |title= Sixty and still enterprising... |accessdate= 2008-07-01 |author=Ronald Anil Fernandes, Naina J A, Bhakti V Hegde, Aabha Raveendran, Sibanthi Padmanabha K V and Sushma P Mayya |date=[[2007-08-15]] |publisher=[[Deccan Herald]]}}</ref> ''ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು'', ''ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ, ಕರ್ನಾಟಕ'',"ಶ್ರೀ ಸತ್ಯ ಸಾಯಿ ಲೋಕ ಸೇವಾ ಶಿಕ್ಷಣ ಸಂಸ್ಥೆಗಳು,ಅಳಿಕೆ'',"ಕೆನರಾ ಕಾಲೇಜು'', ''ಸಂತ ಅಲೋಶಿಯಸ್ ಕಾಲೇಜು'' ಹಾಗೂ ''ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು''ಗಳು ಇಲ್ಲಿನ ಕೆಲವು ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು. ಸಪ್ಟಂಬರ್ ೧೦, ೧೯೮೦ರಲ್ಲಿ ಸ್ಥಾಪನೆಗೊಂಡ [[ಮಂಗಳೂರು ವಿಶ್ವವಿದ್ಯಾಲಯ|ಮಂಗಳೂರು ವಿಶ್ವವಿದ್ಯಾನಿಲಯ]]ವು [[ದಕ್ಷಿಣ ಕನ್ನಡ]], [[ಉಡುಪಿ]] ಹಾಗೂ [[ಕೊಡಗು]] ಜಿಲ್ಲೆಗಳ ಉನ್ನತ ವ್ಯಾಸಂಗದ ಅಗತ್ಯಗಳನ್ನು ಪೂರೈಸುತ್ತದೆ.<ref>{{cite web |url=http://www.mangaloreuniversity.ac.in/ |title=Details of Mangalore University |publisher=[[Mangalore University]] |accessdate=2008-03-21}}</ref> [[ಕ್ರಿಕೆಟ್]] ನಗರದ ಅತ್ಯಂತ ಜನಪ್ರಿಯ ಕ್ರೀಡೆ. ಮಂಗಳಾ ಸ್ಟೇಡಿಯಮ್ [[ದಕ್ಷಿಣ ಕನ್ನಡ|ದಕ್ಷಿಣ ಕನ್ನಡದ]] ಏಕಮಾತ್ರ ಕ್ರೀಡಾಂಗಣವಾಗಿದ್ದು,<ref>{{cite news |url=http://www.hindu.com/2006/08/07/stories/2006080716740300.htm |title=Minister keen on improving sports infrastructure |date=[[2006-08-07]] |accessdate=2008-02-18 |publisher=[[ದಿ ಹಿಂದೂ]] |archive-date=2009-09-28 |archive-url=https://web.archive.org/web/20090928131927/http://www.hindu.com/2006/08/07/stories/2006080716740300.htm |url-status=dead }}</ref> ಇದು ಮಂಗಳೂರಿನಲ್ಲಿದೆ. ಇದರ ಜೊತೆಗೆ ಫುಟ್ ಬಾಲ್ ಮತ್ತು ಚೆಸ್(ಚದುರಂಗ)ಗಳೂ ಇಲ್ಲಿನ ಇತರ ಜನಪ್ರಿಯ ಕ್ರೀಡೆಗಳಾಗಿವೆ. ಮಂಗಳೂರು 'ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಕೂಟ'ದ ಕೇಂದ್ರಾಲಯವಾಗಿದ್ದು, ಇಲ್ಲಿ ೨ 'ಅಖಿಲ ಭಾರತ ಮುಕ್ತ ಚೆಸ್ ಪಂದ್ಯಾಟ'ಗಳು ನಡೆದಿವೆ.<ref>{{cite web |url=http://www.karnatakachess.com/recent.shtml |title=Recent Tournaments |accessdate=2008-07-22 |publisher=United Karnataka Chess Association}}</ref><ref>{{cite web |url=http://mangalorean.com/news.php?newsid=47176&newstype=local |title=Mangalore: All India Fide Rated Open Chess Tournament takes off |accessdate=2008-07-25 |publisher=Mangalorean.Com |archive-date=2007-12-24 |archive-url=https://web.archive.org/web/20071224141912/http://mangalorean.com/news.php?newstype=local&newsid=47176 |url-status=dead }}</ref><ref>{{cite web |url=http://mangalorean.com/news.php?newsid=81429&newstype=local |title=All India chess tourney in Mangalore from July 19 |accessdate=2008-07-25 |publisher=Mangalorean.Com |archive-date=2011-07-14 |archive-url=https://web.archive.org/web/20110714030754/http://mangalorean.com/news.php?newsid=81429&newstype=local |url-status=dead }}</ref> ಇತರ ಕ್ರೀಡೆಗಳಾದ ''ಟೆನ್ನಿಸ್'', ''ಬಿಲ್ಲಿಯರ್ಡ್ಸ್'',''ಸ್ಕ್ವಾಷ್'', ''ಬ್ಯಾಡ್ಮಿಂಟನ್'', ''ಟೇಬಲ್ ಟೆನ್ನಿಸ್'' ಹಾಗೂ ''ಗೋಲ್ಫ್''ಗಳು ಇಲ್ಲಿನ ಅನೇಕ ಕ್ಲಬ್ ಹಾಗೂ ಜಿಮ್ಖಾನಗಳಲ್ಲಿ ಆಡಲ್ಪಡುತ್ತವೆ. == ಮಾಧ್ಯಮ == [[ಚಿತ್ರ:AIR FM Tower Mangalore 0203.jpg|200px|thumb|right|[[ಕದ್ರಿ|ಕದ್ರಿಯಲ್ಲಿರುವ]] 'ಆಲ್ ಇಂಡಿಯಾ ರೇಡಿಯೋ'ದ ಪ್ರಸಾರ ಗೋಪುರ]] 'ದ ಹಿಂದು', 'ಡೆಕ್ಕನ್ ಹೆರಾಲ್ಡ್', 'ಟೈಮ್ಸ್ ಆಫ್ ಇಂಡಿಯಾ' ಹಾಗೂ 'ಇಂಡಿಯನ್ ಎಕ್ಸ್ ಪ್ರೆಸ್'ಗಳಂತಹ ಪ್ರಮುಖ ರಾಷ್ಟ್ರೀಯ 'ದ ಹಿಂದು', 'ಡೆಕ್ಕನ್ ಹೆರಾಲ್ಡ್', 'ಟೈಮ್ಸ್ ಆಫ್ ಇಂಡಿಯಾ' ಹಾಗೂ 'ಇಂಡಿಯನ್ ಎಕ್ಸ್ ಪ್ರೆಸ್'ಗಳಂತಹ ಪ್ರಮುಖ ರಾಷ್ಟ್ರೀಯ [[ಆಂಗ್ಲ]] ದೈನಿಕಗಳು ಮಂಗಳೂರಿನ ಸ್ಥಳೀಯ ಸಂಪುಟಗಳನ್ನು ಪ್ರಕಟಿಸುತ್ತವೆ. ''ಮಡಿಪು'', ''ಮೊಗವೀರ'', ''ಸಂಪರ್ಕ'' ಹಾಗೂ ''ಸಫಲ''ಗಳು ಮಂಗಳೂರಿನ ಜನಪ್ರಿಯ [[ತುಳು]] ನಿಯತಕಾಲಿಕೆಗಳು.<ref>{{cite news |url=http://www.deccanherald.com/Content/Jul192007/district2007071913749.asp |title='Madipu' literary competitions |date=[[2007-07-19]] |accessdate= 2008-01-18 |publisher=[[Deccan Herald]]}}</ref> ''ರಾಕ್ಣೊ'', ''ದಿರ್ವೆಂ'',``ಸೆವಕ್'', ``ನಮಾನ್ ಬಾಳೊಕ್ ಜೆಜು''ಇತ್ಯಾದಿ ನಗರದಿಂದ ಪ್ರಕಟವಾಗುವ ಪ್ರಸಿದ್ಧ ಕೊಂಕಣಿ ಭಾಷೆಯ ಪತ್ರಿಕೆಗಳು. [[ಬ್ಯಾರಿ]] ನಿಯತಕಾಲಿಕೆಗಳಾದ ''ಜ್ಯೋತಿ'' ಹಾಗೂ ''ಸ್ವತಂತ್ರ ಭಾರತ''ಗಳು ಕೂಡಾ ಮಂಗಳೂರಿನಿಂದ ಪ್ರಕಟಗೊಳ್ಳುತ್ತವೆ. [[ಕನ್ನಡ]] ಪತ್ರಿಕೆಗಳಲ್ಲಿ ''ಉದಯವಾಣಿ'', ವಿಜಯವಾಣಿ", ಹೊಸದಿಗಂತ",''ವಿಜಯ ಕರ್ನಾಟಕ'', ''ಪ್ರಜಾವಾಣಿ'', ''ಕನ್ನಡ ಪ್ರಭ'' ಹಾಗೂ ''ವಾರ್ತಾಭಾರತಿ''ಗಳು ಹೆಚ್ಚು ಜನಪ್ರಿಯ. ಸಂಜೆ ಪತ್ರಿಕೆಗಳಾದ ''ಕರಾವಳಿ ಅಲೆ'', ''ಮಂಗಳೂರು ಮಿತ್ರ'', ''ಸಂಜೆವಾಣಿ'' ಹಾಗೂ ''ಜಯಕಿರಣ''ಗಳು ಕೂಡಾ ನಗರದಲ್ಲಿ ಪ್ರಕಟಗೊಳ್ಳುತ್ತವೆ. [[ಕನ್ನಡ|ಕನ್ನಡದ]] ಪ್ರಪ್ರಥಮ ಸಮಾಚಾರ ಪತ್ರಿಕೆಯಾದ [[ಮಂಗಳೂರು ಸಮಾಚಾರ (ಕನ್ನಡ ಸಮಾಚಾರ)|ಮಂಗಳೂರು ಸಮಾಚಾರ]]ವು ೧೮೪೩ರಲ್ಲಿ ಮಂಗಳೂರಿನಿಂದ ಪ್ರಕಟಿಸಲ್ಪಟ್ಟಿತು.<ref>{{cite news |url=http://www.deccanherald.com/archives/jan182004/artic6.asp |title=Herr Kannada |date=[[2004-01-18]] |accessdate=2008-01-18 |publisher=[[Deccan Herald]]}}</ref> ರಾಜ್ಯ ಸರಕಾರದಿಂದ ಚಲಾಯಿತ [[ದೂರದರ್ಶನ]] ಪ್ರಸಾರವು ರಾಷ್ಟ್ರೀಯ ಹಾಗೂ ಸ್ಥಳೀಯ ವರದಿಗಳರಡನ್ನೂ ಒದಗಿಸುತ್ತದೆ. ಖಾಸಗಿ ಕೇಬಲ್ ಟಿ.ವಿ.ಯ ವಿತರಕರು ಹಲವು ಕೇಬಲ್ ಚಾನೆಲ್ ಗಳನ್ನು ಪ್ರಸಾರ ಮಾಡುತ್ತಾರೆ. ಮಂಗಳೂರು ಪ್ರಸ್ತುತವಾಗಿ 'ಕಂಡೀಷನಲ್ ಆಕ್ಸೆಸ್ ಸಿಸ್ಟಮ್' (CAS) ಕೆಳಗೆ ಬರದಿದ್ದರೂ, ವಿ೪ ಮೀಡಿಯಾವು ಮಂಗಳೂರಿನ ದೂರದರ್ಶನ ವೀಕ್ಷಕರಿಗೆ ಸಿ.ಎ.ಎಸ್ ಅನ್ನು ಭವಿಷ್ಯದಲ್ಲಿ ಒದಗಿಸುವ ಯೋಜನೆಯನ್ನು ಈಗಾಗಲೇ ಆರಂಭಿಸಿದೆ.<ref>{{cite web |url=http://www.mangalorean.com/news.php?newsid=61578&newstype=local |title=Mangalore: Channel V4 to offer Conditional Access system |accessdate=2008-01-24 |publisher=Mangalorean.Com |archive-date=2012-02-05 |archive-url=https://www.webcitation.org/query?url=http%3A%2F%2Fwww.mangalorean.com%2Fnews.php%3Fnewsid%3D61578%26newstype%3Dlocal&date=2012-02-05 |url-status=dead }}</ref> ಹೊಸದಾಗಿದ್ದರೂ 'ಡಿಶ್ ಟಿ.ವಿ' ಹಾಗೂ 'ಟಾಟಾ ಸ್ಕೈ'ಗಳ ಮೂಲಕ 'ಡೈರೆಕ್ಟ್ ಟು ಹೋಮ್'(DTH) ಸೇವೆಗಳು ಮಂಗಳೂರಿನಲ್ಲಿ ಲಭ್ಯವಿವೆ.<ref>{{cite news |url= http://www.hindu.com/2005/03/19/stories/2005031912050300.htm |title= Good response for DTH in Mangalore |date= [[2005-03-19]] |accessdate= 2008-01-21 |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ERr3XGO?url=http://www.hindu.com/2005/03/19/stories/2005031912050300.htm |url-status= dead }}</ref> 'ಆಲ್ ಇಂಡಿಯಾ ರೇಡಿಯೋ'ವು [[ಕದ್ರಿ|ಕದ್ರಿಯಲ್ಲಿ]] ಸ್ಟುಡಿಯೋವನ್ನು ಹೊಂದಿದ್ದು, ನಿಗದಿತ ಸಮಯದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ''ರೇಡಿಯೋ ಮಿರ್ಚಿ ೯೮.೩ ಎಫ್.ಎಮ್'', ''ಬಿಗ್ ೯೨.೭ ಎಫ್.ಎಮ್'',<ref>{{cite news |url=http://www.medianewsline.com/news/119/ARTICLE/1796/2007-12-05.html |title=BIG FM Launches Station in Mangalore |date=[[2007-12-05]] |accessdate=2008-07-05 |publisher=Media Newsline}}</ref> ''ಸುಪರ್ ಹಿಟ್ಸ್ ೯೩.೫ ಎಫ್.ಎಮ್'' ಹಾಗೂ ''೯೪.೩ ಸೆಂಚುರಿ ಎಫ್. ಎಮ್''<ref>{{cite web |url=http://www.hindu.com/2007/11/23/stories/2007112350640200.htm |title=It’s time to swing to hits from FM channels |author=Govind D. Belgaumkar |date=[[2007-11-23]] |accessdate=2008-07-05 |publisher=[[ದಿ ಹಿಂದೂ]] |archive-date=2012-02-05 |archive-url=https://www.webcitation.org/65EIm16Ft?url=http://www.hindu.com/2007/11/23/stories/2007112350640200.htm |url-status=dead }}</ref> ಇಲ್ಲಿನ ಖಾಸಗಿ ಎಫ್.ಎಮ್ ಚಾನೆಲ್ಲುಗಳು. ಮಂಗಳೂರು 'ತುಳು ಚಿತ್ರರಂಗ'ಕ್ಕೆ ತವರಾಗಿದೆ. ೩೧ ಸಿನೆಮಾಗಳ ಸೂಚಿಯನ್ನು ಹೊಂದಿರುವ ಇದು, ವರ್ಷಕ್ಕೆ ಸರಾಸರಿಯಾಗಿ ಒಂದು ಸಿನೆಮಾವನ್ನು ಹೊರತರುತ್ತಿತ್ತು. ಇದೀಗ ತಿಂಗಳಿಗೆ ಸರಾಸರಿಯಾಗಿ ಒಂದಕ್ಕಿಂತಲೂ ಅಧಿಕ ತುಳು ಸಿನಿಮಾಗಳನ್ನು ಹೊರತರುತ್ತಿದೆ.''ಕಡಲ ಮಗೆ'' , ''ಬಿರ್ಸೆ'' ಹಾಗೂ ''ಸುದ್ದ''ರಂಬಾ ರೂಟಿ,ಬಣ್ಣ ಬಣ್ಣದ ಬದುಕು,ರಂಗ್ ರಂಗ್ದ ದಿಬ್ಬಣ, ಸೂಂಬೆ ಇತ್ತೀಚಿಗಿನ ಕೆಲವು ಪ್ರಸಿದ್ಧ [[ತುಳು]] ಸಿನೆಮಾಗಳು. ಸಾಮಾನ್ಯವಾಗಿ ಪುರಭವನದಲ್ಲಿ ನಡೆಯುವ ತುಳು ನಾಟಕಗಳು ಕೂಡಾ ಮಂಗಳೂರಿನಲ್ಲಿ ತುಂಬಾ ಜನಪ್ರಿಯವಾಗಿವೆ. ತುಳು ಚಿತ್ರರಂಗಕ್ಕೆ ೩೫ ವರ್ಷ ತುಂಬಿದ ಸಂದರ್ಭದಲ್ಲಿ ೨೦೦೬ ರಲ್ಲಿ ಮಂಗಳೂರಿನಲ್ಲಿ [[ತುಳು]] ಫಿಲ್ಮ್ ಫೆಸ್ಟಿವಲ್ ಅನ್ನು ಆಯೋಜಿಸಲಾಗಿತ್ತು.<ref name="FF">{{cite news |url= http://www.hindu.com/2006/02/23/stories/2006022315050300.htm |title= Tulu film festival |accessdate= 2008-01-19 |date= [[2006-02-23]] |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65EItZHf1?url=http://www.hindu.com/2006/02/23/stories/2006022315050300.htm |url-status= dead }}</ref> ಮಂಗಳೂರಿನಲ್ಲಿ ಕೆಲವು [[ಕೊಂಕಣಿ]] ಸಿನೆಮಾಗಳನ್ನೂ ಚಿತ್ರೀಕರಿಸಲಾಗಿದ್ದು, ಇದು 'ಕೊಂಕಣಿ ಚಿತ್ರರಂಗ'ಕ್ಕೂ ತನ್ನ ಕೊಡುಗೆಯನ್ನು ಸಲ್ಲಿಸಿದೆ. == ಸಾರಿಗೆ == [[ಚಿತ್ರ:MangaloreNantoorCross 0172.jpg|200px|thumb|right|ನಗರದಲ್ಲಿ ನಂತೂರ್ ಕ್ರಾಸಿನ ಮೂಲಕ ಹಾದು ಹೋಗುತ್ತಿರುವ ರಾಷ್ಟ್ರೀಯ ಹೆದ್ದಾರಿ ೧೭]] [[ಚಿತ್ರ:The bhogi in red.....jpg|200px|thumb|[[ನೇತ್ರಾವತಿ]] ಸೇತುವೆಯು ಮಂಗಳೂರಿಗೆ ಪ್ರವೇಶ ದ್ವಾರದಂತಿದೆ]] ಮಂಗಳೂರಿನ ಸ್ಥಾನವು ಅದನ್ನು ಎಲ್ಲಾ ರೀತಿಯ ಸಾರಿಗೆಗಳ ಮೂಲಕವೂ ಸುಲಭವಾಗಿ ತಲುಪುವಂತೆ ಮಾಡಿದೆ. ಮಂಗಳೂರಿನ ಸಾರಿಗೆ ವ್ಯವಸ್ಥೆಯು ಖಾಸಗಿ ಬಸ್ಸುಗಳು, ಕೆ.ಎಸ್.ಆರ್.ಟಿ.ಸಿ ಬಸ್ಸುಗಳು, ರೈಲು, ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳನ್ನು ಒಳಗೊಂಡಿದೆ. ಮೂರು ಮಂಗಳೂರಿನ ಸ್ಥಾನವು ಅದನ್ನು ಎಲ್ಲಾ ರೀತಿಯ ಸಾರಿಗೆಗಳ ಮೂಲಕವೂ ಸುಲಭವಾಗಿ ತಲುಪುವಂತೆ ಮಾಡಿದೆ. ಮಂಗಳೂರಿನ ಸಾರಿಗೆ ವ್ಯವಸ್ಥೆಯು ಖಾಸಗಿ ಬಸ್ಸುಗಳು, ಕೆ.ಎಸ್.ಆರ್.ಟಿ.ಸಿ ಬಸ್ಸುಗಳು, ರೈಲು, ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳನ್ನು ಒಳಗೊಂಡಿದೆ. ಮೂರು [[ಭಾರತದ ರಾಷ್ಟ್ರೀಯ ಹೆದ್ದಾರಿಗಳ ಪಟ್ಟಿ|ರಾಷ್ಟ್ರೀಯ ಹೆದ್ದಾರಿ]]ಗಳು ಮಂಗಳೂರಿನ ಮೂಲಕ ಹಾದು ಹೋಗುತ್ತವೆ, [[ಮಹಾರಾಷ್ಟ್ರ|ಮಹಾರಾಷ್ಟ್ರದ]] ಪಣ್ವೇಲ್ ನಿಂದ [[ಕೇರಳ|ಕೇರಳದ]] ಎಡಪಲ್ಲಿಯ ಹತ್ತಿರವಿರುವ ಕೊಡುಂಗಲ್ಲೂರ್ ಜಂಕ್ಷನ್ ವರೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ ೧೭, ಮಂಗಳೂರಿನ ಮೂಲಕ ಉತ್ತರ-ದಕ್ಷಿಣ ದಿಕ್ಕಿನಲ್ಲಿ ಹಾದು ಹೋಗುತ್ತದೆ. ರಾಷ್ಟ್ರೀಯ ಹೆದ್ದಾರಿ ೪೮ ಪೂರ್ವಕ್ಕೆ [[ಬೆಂಗಳೂರು|ಬೆಂಗಳೂರಿನತ್ತ]] ಸಾಗಿದರೆ ರಾಷ್ಟ್ರೀಯ ಹೆದ್ದಾರಿ ೧೩ ಈಶಾನ್ಯವಾಗಿ ಸೋಲಾಪುರಕ್ಕೆ ಸಾಗುತ್ತದೆ.<ref>{{cite web |url=http://www.nhai.org/Doc/project-offer/Highways.pdf |title=NH wise Details of NH in respect of Stretches entrusted to NHAI |format=[[Portable Document Format|PDF]] |accessdate=2008-07-04 |publisher=[[National Highways Authority of India]] (NHAI) |archive-date=2009-02-25 |archive-url=https://web.archive.org/web/20090225142615/http://www.nhai.org/Doc/project-offer/Highways.pdf |url-status=dead }}</ref> 'ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕರಣ'ವು ನವ ಮಂಗಳೂರು ಬಂದರನ್ನು [[ಸುರತ್ಕಲ್|ಸುರತ್ಕಲ್ಲಿಗೆ]] ಹಾಗೂ [[ಬಿ.ಸಿ ರೋಡ್]] ಜಂಕ್ಷನ್ ಗೆ ಸೇರಿಸುವ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುತ್ತಿದೆ. 'ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ'ಯ ''ಬಂದರು ಜೋಡಣೆ'' ಕಾರ್ಯಕ್ರಮದ ಅಧೀನದಲ್ಲಿ ಈ ಹೆದ್ದಾರಿಗಳ ೩೭.೫ ಕಿ.ಮೀ. ವ್ಯಾಪ್ತಿಯನ್ನು ದ್ವಿಪಥದಿಂದ ಚತುರ್ಪಥಕ್ಕೆ ಅಭಿವೃದ್ಧಿಪಡಿಸಲಾಗುವುದು.<ref>{{cite news | url=http://www.thehindubusinessline.com/2005/10/07/stories/2005100700631900.htm| date= [[2005-10-07]]| title= 4-lane road project in Mangalore likely to be completed in 30&nbsp;months| accessdate= 2006-10-13| publisher = [[Business Line|The Hindu Business Line]]}}</ref> ಮಂಗಳೂರಿನ ಸಿಟಿ ಬಸ್ ಸೇವೆಯನ್ನು ನಗರದ ಬಸ್ ಮಾಲೀಕರು ನಡೆಸುತ್ತಿದ್ದು, ಇದು ನಗರದ ಸರಹದ್ದಿನಲ್ಲಿ ಹಾಗೂ ನಗರದ ಹೊರಗೆಯೂ ಸೇವೆಯನ್ನು ಒದಗಿಸುತ್ತದೆ. ಎರಡು ರೀತಿಯ ಪ್ರತ್ಯೇಕ ಬಸ್ ಪಥಗಳಿದ್ದು, ಸಿಟಿ ಬಸ್ಸುಗಳು ನಗರದಲ್ಲೇ ತಿರುಗಾಡಿದರೆ ಅಂತರ್ ನಗರ ಪಥಗಳಲ್ಲಿ ಸರ್ವಿಸ್ ಹಾಗೂ ವೇಗದೂತ ಬಸ್ಸುಗಳು ಓಡಾಡುತ್ತವೆ. [[ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ|ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು]] ಮಂಗಳೂರಿನಿಂದ ರಾಜ್ಯದ ಇತರ ಭಾಗಗಳಿಗೆ ದೀರ್ಘಾವದಿ ಪ್ರಯಾಣದ ಬಸ್ಸುಗಳನ್ನು ನಡೆಸುತ್ತದೆ.<ref>{{cite web |url=http://ksrtc.in/ksrtc-fecility.htm |title=Profile of KSRTC |accessdate=2008-07-04 |publisher=[[Karnataka State Road Transport Corporation]] (KSRTC) |archive-date=2008-07-03 |archive-url=https://web.archive.org/web/20080703125154/http://ksrtc.in/ksrtc-fecility.htm |url-status=dead }}</ref> ''ದಕ್ಷಿಣ ಕನ್ನಡ ಬಸ್ ಓಪರೇಟರ್ಸ್ ಅಸೋಸಿಯೇಶನ್'' ಹಾಗೂ ''ಕೆನರಾ ಬಸ್ ಓಪರೇಟರ್ಸ್ ಅಸೋಸಿಯೇಶನ್''ಗಳು ಮಂಗಳೂರಿನಿಂದ ಬಸ್ ಸೇವೆಯನ್ನು ನಡೆಸುವ ಇತರ ಪ್ರಮುಖ ಸಂಸ್ಥೆಗಳು.<ref>{{cite news |url= http://www.hindu.com/2006/03/06/stories/2006030616460300.htm |title= Transport operators in district vie for routes |date= [[2006-03-06]] |accessdate= 2008-06-16 |publisher= [[ದಿ ಹಿಂದೂ]] |archive-date= 2011-06-29 |archive-url= https://web.archive.org/web/20110629051245/http://www.hindu.com/2006/03/06/stories/2006030616460300.htm |url-status= dead }}</ref> ಈ ಬಸ್ಸುಗಳು ಸಾಮಾನ್ಯವಾಗಿ ಮಂಗಳೂರು ಬಸ್ ನಿಲ್ದಾಣದಿಂದ ಓಡಾಡುತ್ತವೆ. ಬಿಳಿ ಬಣ್ಣದ ಟ್ಯಾಕ್ಸಿಗಳು ಕೂಡಾ ನಗರದ ಬಹುತೇಕ ಭಾಗಗಳನ್ನು ಪಯಣಿಸುತ್ತವೆ. ಆಟೋ ರಿಕ್ಷಾಗಳು ಇನ್ನೊಂದು ರೀತಿಯ ಸ್ಥಳೀಯ ಸಾರಿಗೆಯಾಗಿದೆ. ರೈಲು ಸಂಪರ್ಕವು ೧೯೦೭ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಗೊಂಡಿತು. ಮಂಗಳೂರು [[ಭಾರತ|ಭಾರತದ]] ಅತ್ಯಂತ ದೀರ್ಘ ರೈಲು ಪಥದ ಆರಂಭ ಸ್ಥಳವೂ ಆಗಿತ್ತು. ನಗರವು ಎರಡು ರೈಲು ನಿಲ್ದಾಣಗಳನ್ನು ಹೊಂದಿದೆ - ಮಂಗಳೂರು ಸೆಂಟ್ರಲ್(ಹಂಪನ್ ಕಟ್ಟೆ) ಹಾಗೂ ಮಂಗಳೂರು ಜಂಕ್ಷನ್(ಕಂಕನಾಡಿ).<ref>{{cite news |url=http://www.hindu.com/2007/11/08/stories/2007110854800400.htm |title=Name changed |date=[[2007-11-08]] |accessdate=2008-07-05 |publisher=[[ದಿ ಹಿಂದೂ]] |archive-date=2007-11-10 |archive-url=https://web.archive.org/web/20071110225303/http://www.hindu.com/2007/11/08/stories/2007110854800400.htm |url-status=dead }}</ref> [[ಪಶ್ಚಿಮ ಘಟ್ಟ|ಪಶ್ಚಿಮ ಘಟ್ಟಗಳ]] ಮೂಲಕ ನಿರ್ಮಿಸಿರುವ ''ಮೀಟರ್ ಗೇಜ್'' ರೈಲ್ವೆ ಹಳಿಯು ಮಂಗಳೂರನ್ನು [[ಹಾಸನ|ಹಾಸನದೊಂದಿಗೆ]] ಜೋಡಿಸುತ್ತದೆ. ಮಂಗಳೂರನ್ನು [[ಬೆಂಗಳೂರು|ಬೆಂಗಳೂರಿಗೆ]] ಜೋಡಿಸುವ ''ಬ್ರೋಡ್ ಗೇಜ್'' ರೈಲ್ವೆ ಹಳಿಯು ೨೦೦೬ರ ಮೇಯಲ್ಲಿ ಸರಕು ಸಾಗಣೆಗೆ ತೆರಯಲ್ಪಟ್ಟಿತು.<ref>{{cite news| url = http://www.thehindubusinessline.com/2006/05/06/stories/2006050601880700.htm| date = [[2006-05-06]] |title = Mangalore -Hassan rail line open for freight traffic| accessdate = 2006-10-13| publisher = [[Business Line|The Hindu Business Line]]}}</ref> ಮಂಗಳೂರು [[ದಕ್ಷಿಣ ರೈಲ್ವೆ|ದಕ್ಷಿಣ ರೈಲ್ವೆಯ]] ಮೂಲಕ [[ಚೆನ್ನೈ|ಚೆನ್ನೈಗೂ]], [[ಕೊಂಕಣ್ ರೈಲ್ವೆ|ಕೊಂಕಣ್ ರೈಲ್ವೆಯ]] ಮೂಲಕ [[ಮುಂಬಯಿ|ಮುಂಬಯಿಗೂ]] ಸಂಪರ್ಕವನ್ನು ಹೊಂದಿದೆ.<ref>{{cite web |url= http://www.konkanrailway.com/website/ehtm/intro1.pdf |title= The Beginning |format= [[Portable Document Format|PDF]] |accessdate= 2008-04-16 |publisher= [[Konkan Railway|Konkan Railway Corporation Limited]] }}{{Dead link|date=ಸೆಪ್ಟೆಂಬರ್ 2021 |bot=InternetArchiveBot |fix-attempted=yes }}</ref> [[ಚಿತ್ರ:Mangalore Harbour entrance 0452.jpg|thumb|200px|right|ನವ ಮಂಗಳೂರು ಬಂದರಿನ ಸಮುದ್ರ ದ್ವಾರ. ನವ ಮಂಗಳೂರು ಬಂದರು [[ಭಾರತ|ಭಾರತದ]] ೯ನೇ ಅತಿ ದೊಡ್ಡ ಸರಕು ನಿರ್ವಹಣಾ ಬಂದರಾಗಿದೆ.]] 'ಮಂಗಳೂರು ರೇವು' ನೌಕಾಯಾನ ಹಾಗೂ ಸರಕು ಸಂಗ್ರಹಣೆಯಲ್ಲಿ ತೊಡಗಿದ್ದು, 'ನವ ಮಂಗಳೂರು ಬಂದರು' ಶುಷ್ಕ, ಸಗಟು ಹಾಗೂ ದ್ರವರೂಪದ ಸರಕುಗಳನ್ನು ನಿರ್ವಹಿಸುತ್ತದೆ. 'ಪೆಟ್ರೋಲಿಯಂ ಆಯಿಲ್ ಲುಬ್ರಿಕೆಂಟ್ಸ್', 'ಕಚ್ಚಾ ಉತ್ಪನ್ನಗಳು' ಹಾಗೂ 'ಎಲ್.ಪಿ.ಜಿ ಧಾರಕ'ಗಳನ್ನು ನಿರ್ವಹಿಸಲು ಕೂಡಾ ನವ ಮಂಗಳೂರು ಬಂದರು ಸುವ್ಯವಸ್ಥಿತವಾಗಿದೆ. ಇದು 'ಮಂಗಳೂರು ರೇವು' ನೌಕಾಯಾನ ಹಾಗೂ ಸರಕು ಸಂಗ್ರಹಣೆಯಲ್ಲಿ ತೊಡಗಿದ್ದು, 'ನವ ಮಂಗಳೂರು ಬಂದರು' ಶುಷ್ಕ, ಸಗಟು ಹಾಗೂ ದ್ರವರೂಪದ ಸರಕುಗಳನ್ನು ನಿರ್ವಹಿಸುತ್ತದೆ. 'ಪೆಟ್ರೋಲಿಯಂ ಆಯಿಲ್ ಲುಬ್ರಿಕೆಂಟ್ಸ್', 'ಕಚ್ಚಾ ಉತ್ಪನ್ನಗಳು' ಹಾಗೂ 'ಎಲ್.ಪಿ.ಜಿ ಧಾರಕ'ಗಳನ್ನು ನಿರ್ವಹಿಸಲು ಕೂಡಾ ನವ ಮಂಗಳೂರು ಬಂದರು ಸುವ್ಯವಸ್ಥಿತವಾಗಿದೆ. ಇದು [[ತಟ ರಕ್ಷಣಾ ಪಡೆ|ತಟ ರಕ್ಷಣಾ ಪಡೆಯ]] ನೆಲೆಯೂ ಆಗಿದೆ. ಈ ಕೃತಕ ಬಂದರು ಸರಕು ನಿರ್ವಹಣೆಯಲ್ಲಿ [[ಭಾರತ|ಭಾರತದ]] ೯ನೇ ಅತಿ ದೊಡ್ಡ ರೇವಾಗಿದ್ದು, [[ಕರ್ನಾಟಕ|ಕರ್ನಾಟಕದ]] ಏಕಮಾತ್ರ ಬೃಹತ್ ಬಂದರಾಗಿದೆ.<ref>{{cite web| url = http://www.newmangalore-port.com/default.asp?channelid=2759&city=PORT | title=New Mangalore Port Trust (NMPT) |publisher=[[New Mangalore Port]] | accessdate=2006-10-13}}</ref> [[ಬಜ್ಪೆ]] ಸಮೀಪದಲ್ಲಿರುವ [[ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ|ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು]] ನಗರ ಕೇಂದ್ರದಿಂದ ಈಶಾನ್ಯಕ್ಕೆ ೨೦ ಕಿ.ಮೀ. ದೂರದಲ್ಲಿದೆ. ಇದು ಅಂತರಾಷ್ಟ್ರೀಯ ವಿಮಾನಗಳನ್ನು ನಡೆಸುವ [[ಕರ್ನಾಟಕ|ಕರ್ನಾಟಕದ]] ಎರಡನೇ ವಿಮಾನ ನಿಲ್ದಾಣವಾಗಿದೆ. ದಿನಕ್ಕೆ ಸರಾಸರಿ ೨೦ಕ್ಕಿಂತಲೂ ಹೆಚ್ಚು ವಿಮಾನಗಳು ವಾರಕ್ಕೆ ೭,೪೯೪ ಕ್ಕಿಂತಲೂ ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ಯುತ್ತವೆ.<ref>{{cite news |url= http://www.thehindubusinessline.com/2006/10/04/stories/2006100403880900.htm |title=Intl services begin at Mangalore airport |date=[[2006-10-04]] |accessdate= 2008-02-21 |publisher= [[Business Line|The Hindu Business Line]]}}</ref> == ಸೇವಾ ಸೌಲಭ್ಯಗಳು == [[ಚಿತ್ರ:Kadripark043.jpg|200px|thumb|right|ಮಂಗಳೂರಿನಲ್ಲಿರುವ [[ಕದ್ರಿ]] ಉದ್ಯಾನವನ]] ಮಂಗಳೂರಿನಲ್ಲಿ ವಿದ್ಯುಚ್ಛಕ್ತಿ ಸೌಲಭ್ಯವನ್ನು ''ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ'' ನಿಯಂತ್ರಿಸುತ್ತಿದ್ದು, ''ಮಂಗಳೂರು ವಿದ್ಯುತ್ ಸರಬರಾಜು ಕಂಪನಿ''ಯು ಇದರ ವಿತರಣೆಯ ಕಾರ್ಯವನ್ನು ನಿರ್ವಹಿಸುತ್ತದೆ.<ref>{{cite web |url=http://www.kptcl.com/kptclaboutus.htm |title=About Us |accessdate=2008-07-03 |publisher=[[Karnataka Power Transmission Corporation Limited]] (KPTCL) |archive-date=2008-06-19 |archive-url=https://web.archive.org/web/20080619235520/http://www.kptcl.com/kptclaboutus.htm |url-status=dead }}</ref><ref>{{cite web |url=http://www.mesco.in/aboutus/index.asp |title=About Us |accessdate=2008-04-03 |publisher=[[Mangalore Electricity Supply Company]] (MESCOM)}}</ref> ಬೇಸಿಗೆಯಲ್ಲಿ ಅತಿಯಾದ ವಿದ್ಯುತ್ ಬೇಡಿಕೆಯಿಂದಾಗಿ ನಿಗದಿತ ಹಾಗೂ ಅನಿಗದಿತ ವಿದ್ಯುತ್ ವ್ಯತ್ಯಯಗಳು ಮಂಗಳೂರಿನಲ್ಲಿ ಸಾಮನ್ಯವಾಗಿದೆ.<ref>{{cite news |url=http://www.hinduonnet.com/businessline/2003/02/05/stories/2003020500611700.htm |title=Unscheduled load-shedding may be inevitable: Mescom |date=[[2003-02-05]] |accessdate=2008-07-03 |publisher=[[Business Line|The Hindu Business Line]] |archive-date=2009-01-10 |archive-url=https://web.archive.org/web/20090110230243/http://www.hinduonnet.com/businessline/2003/02/05/stories/2003020500611700.htm |url-status=dead }}</ref> ಪ್ರಮುಖ ಉದ್ಯಮಗಳಾದ 'ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್' ಹಾಗೂ 'ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್' ತಮ್ಮದೇ ಆದ ಸ್ವಂತ ವಿದ್ಯುತ್ ಸ್ಥಾವರಗಳನ್ನು ಹೊಂದಿವೆ.<ref>{{cite web |url=http://www.mrpl.co.in/downloads/sep06_06_pmc.pdf |format=[[Portable Document Format|PDF]] |title=Mangalore Refinery and Petrochemicals Ltd. (A Subsidiary of Oil and Natural gas Corporation Ltd.) |accessdate=2008-07-03 |publisher=[[MRPL|Mangalore Refinery and Petrochemicals (MRPL)]] |archive-date=2008-10-03 |archive-url=https://web.archive.org/web/20081003062750/http://www.mrpl.co.in/downloads/sep06_06_pmc.pdf |url-status=dead }}</ref><ref>{{cite web |url=http://www.mangalorechemicals.com/operations_Infrastructure.asp |title=Infrastructure |accessdate=2008-07-03 |publisher=[[Mangalore Chemicals & Fertilizers]] (MCF)}}</ref> ಮಂಗಳೂರು ಮಹಾನಗರ ಪಾಲಿಕೆಯು ನಗರಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುತ್ತದೆ. ಮಂಗಳೂರಿನ ಸಮೀಪದ [[ತುಂಬೆ|ತುಂಬೆಯಲ್ಲಿ]] [[ನೇತ್ರಾವತಿ]] ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಅಣೆಕಟ್ಟೆಯಿಂದ ನಗರದ ನೀರಿನ ಬೇಡಿಕೆಯನ್ನು ಪೂರೈಸಲಾಗುತ್ತದೆ.<ref>{{cite news |url=http://www.thehindubusinessline.com/2005/04/21/stories/2005042101271900.htm |title=No funds crunch to tackle water scarcity in Dakshina Kannada |date=[[2005-04-21]] |accessdate=2008-04-05 |publisher=[[Business Line|The Hindu Business Line]]}}</ref><ref>{{cite journal |url=http://www.duraline.in/newsletter/Q4%202004%20Newsletter.pdf |pages=1 |issue=October – December 2004 |title=Karnataka Coastal Project |accessdate=2008-07-27 |publisher=Duraline Pipes Learning Centre |archive-date=2006-01-12 |archive-url=https://web.archive.org/web/20060112065425/http://www.duraline.in/newsletter/Q4%202004%20Newsletter.pdf |url-status=dead }}</ref> ಮಂಗಳೂರಿನಲ್ಲಿ ಸುರಕ್ಷಿತ ನೀರು ಸರಬರಾಜು ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಹಾಗೂ ಸರಕು ವಿತರಣಾ ವ್ಯವಸ್ಥೆಯಲ್ಲಿರುವ ಸೋರಿಕೆ ಹಾಗೂ ಹಾನಿಗಳನ್ನು ಕಡಿಮೆ ಮಾಡಲು ''ಕರ್ನಾಟಕ ಅರ್ಬನ್ ಡೆವಲಪ್ಮೆಂಟ್ ಆಂಡ್ ಕೋಸ್ಟಲ್ ಎನ್ವೈರ್ನ್ಮೆಂಟ್ ಮ್ಯಾನೇಜ್ಮೆಂಟ್ ಪ್ರೊಜೆಕ್ಟ್'' ಗುರಿನಿರತವಾಗಿದೆ. 'ಪಿಲಿಕುಳ ನಿಸರ್ಗಧಾಮ',<ref>{{cite web |url=http://www.pilikula.com/index.php?slno=90&pg=1 |title=About Place |accessdate=2008-07-03 |publisher=[[Pilikula Nisargadhama]] |archive-date=2008-06-13 |archive-url=https://web.archive.org/web/20080613164732/http://www.pilikula.com/index.php?slno=90&pg=1 |url-status=dead }}</ref> ಕದ್ರಿಯಲ್ಲಿರುವ 'ಕದ್ರಿ ಉದ್ಯಾನವನ', 'ಟ್ಯಾಗೋರ್ ಪಾರ್ಕ್', ಗಾಂಧಿನಗರದಲ್ಲಿರುವ 'ಗಾಂಧಿ ಪಾರ್ಕ್',<ref>{{cite news |url =http://timesofindia.indiatimes.com/articleshow/170491.cms |title=Gandhi Nagar park gets a new lease of life |date=[[2003-09-07]] |accessdate=2008-03-26 |publisher=[[ದಿ ಟೈಮ್ಸ್ ಆಫ್‌ ಇಂಡಿಯಾ]]}}</ref> ನೆಹರು ಮೈದಾನದ ಸಮೀಪವಿರುವ 'ಕಾರ್ಪೋರೇಷನ್ ಬ್ಯಾಂಕ್ ಪಾರ್ಕ್' ಮಂಗಳೂರಿನಲ್ಲಿರುವ ಪ್ರಮುಖ ಉದ್ಯಾನವನಗಳು. == ನಗರದ ಸುತ್ತ ಮುತ್ತ == ಮಂಗಳೂರು ನಗರದ ಸುತ್ತ ಮುತ್ತ ಅನೇಕ ಸುಂದರ ಪ್ರೇಕ್ಷಣೀಯ ಸ್ಥಳಗಳಿವೆ. * '''ಮಂಗಳಾದೇವಿ ದೇವಾಲಯ''': ನಗರದ ಹೃದಯ ಭಾಗದಲ್ಲಿರುವ ಶ್ರೀ ಮಂಗಳಾದೇವಿ ದೇಗುಲವು ಮಂಗಳೂರಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಮಂಗಳೂರಿಗೆ ಆ ಹೆಸರು ಬರಲು ಕಾರಣವೇ ಮಂಗಳಾದೇವಿಯ ದೇವಸ್ಥಾನ ಎಂಬ ನಂಬಿಕೆಯೂ ಇದೆ. * '''ಕದ್ರಿ ದೇವಸ್ಥಾನ''': ನಗರದ ಮಧ್ಯ ಭಾಗದಿಂದ ಸುಮಾರು ೫ ಕಿ.ಮೀ. ದೂರದಲ್ಲಿದೆ ಮತ್ತೊಂದು ಇತಿಹಾಸ ಪ್ರಸಿದ್ಧ ದೇವಸ್ಥಾನ, ಅದುವೇ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ. ಇಲ್ಲಿನ ಗೋಮುಖದಿಂದ ಸದಾಕಾಲವೂ ನೀರು ಹರಿದು ಬರುತ್ತಿರುತ್ತದೆ. ಈ ನೀರಿಗೆ ಔಷಧೀಯ ಗುಣವಿರುವುದಾಗಿ ನಂಬಿಕೆಯಿದೆ. ಅಲ್ಲದೇ ಇಲ್ಲಿ "ಪಾಂಡವ ಗುಹೆ" ಎಂದು ಕರೆಯಲ್ಪಡುವ ಗುಹೆಯೊಂದಿದ್ದು ಮಹಾಭಾರತದ ಕಾಲದಲ್ಲಿ ಪಾಂಡವರು ಇಲ್ಲಿ ಕೆಲವು ಕಾಲ ನೆಲೆಸಿದ್ದರು ಎಂಬ ಪ್ರತೀತಿಯೂ ಇದೆ. ದೇವಾಲಯದ ಆವರಣದಲ್ಲಿರುವ [[ಕಲ್ಯಾಣಿ|ಕಲ್ಯಾಣಿಯು]] ದೇವಾಲಯದ ಮಟ್ಟಕಿಂತಲೂ ಎತ್ತರದಲ್ಲಿರುವುದು ಈ ದೇವಾಲಯದ ಮತ್ತೊಂದು ವಿಶೇಷವಾಗಿದೆ. * '''ಸಂತ ಅಲೋಶಿಯಸ್ ಚರ್ಚ್ ಮತ್ತು ಕಾಲೇಜು''': ಸಂತ ಅಲೋಶಿಯಸ್ ಚರ್ಚ್ ಮಂಗಳೂರಿನ ಹಳೆಯ ಹಾಗೂ ಸುಂದರ ಚರ್ಚಗಳಲ್ಲೊಂದು. ಚರ್ಚ್ ನ ಒಳ ಗೋಡೆ ಮತ್ತು ಮೇಲ್ಛಾವಣಿಯ ಮೇಲೆ ಬಿಡಿಸಲಾಗಿರುವ ವರ್ಣಚಿತ್ರಗಳು ಅತ್ಯಾಕರ್ಷಕವಾಗಿದ್ದು ಈ ಚರ್ಚನ್ನು ಇನ್ನಷ್ಟು ಜನಪ್ರಿಯಗೊಳಿಸಿವೆ. ಇದಕ್ಕೆ ಹೊಣ್ದಿಕೊಂಡೇ ಇರುವ ಸಂತ ಅಲೋಶಿಯಸ್ ಕಾಲೇಜು ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲೊಂದು.ಇಟಲಿಯ ಕಲಾವಿದರು ಸ್ರೃಷ್ಟ್ಸಿಸಿದ ಈ ಕಲಾ ಚಿತ್ರಗಳು ಏಸುಕ್ರಿಸ್ತನ ಜೀವನ ಕಾಲದ ಪ್ರಮುಖ ಘಟನೆಗಳನ್ನು ಬಿಂಬಿಸುತ್ತವೆ. * '''ನವ ಮಂಗಳೂರು ಬಂದರು''':ಮಂಗಳೂರು ಕರ್ನಾಟಕದ ಪ್ರಮುಖ ಬಂದರು (ರೇವು) ಪಟ್ಟಣ. ೧೯೭೫ ರಲ್ಲಿ ಉದ್ಘಾಟನೆಗೊಂಡ ಈ ಬಂದರು ಇಂದು ಪ್ರಮುಖ ಆಮದು-ರಫ್ತು ಕೇಂದ್ರವಾಗಿ ರೂಪುಗೊಂಡಿದೆ. ದೇಶದ ೯ ನೇ ದೊಡ್ಡ ಬಂದರು ಎಂದೆನಿಸಿಕೊಂಡಿದೆ. ಕಚ್ಚಾ ತೈಲ, ನೈಸರ್ಗಿಕ ಅನಿಲ (LPG), ಅಡಿಗೆ ಎಣ್ಣೆ, ಮರ, ಕಬ್ಬಿಣದ ಅದಿರು, ಗ್ರಾನೈಟ್ ಕಲ್ಲುಗಳು ಇಲ್ಲಿಂದ ಆಮದು-ರಫ್ತುಗೊಳ್ಳೂವ ಪ್ರಮುಖ ಸರಕುಗಳು. ಪ್ರತಿದಿನವೂ ಹಲವಾರು ಹಡಗುಗಳು ಈ ಬಂದರಿಗೆ ಬರುತ್ತವೆ. ಹಾಗಾಗಿ ಮಂಗಳೂರಿನ ನೋಡಲೇ ಬೇಕಾದ ಸ್ಥಳಗಳಲ್ಲಿ ಇದೂ ಕೂಡಾ ಒಂದಾಗಿ ಮಾರ್ಪಟ್ಟಿದೆ. * '''ಉಳ್ಳಾಲ ಸಯ್ಯದ್ ಮದನಿ ದರ್ಗಾ ಶರೀಫ್''':ನಗರ ಮಧ್ಯದಿಂದ ೧೫ ಕಿ.ಮೀ ದೂರದಲ್ಲಿರುವ ಸಯ್ಯಿದ್ ಮದನಿ ದರ್ಗಾ ಶರೀಫ್ ದಕ್ಷಿಣ ಭಾರತದಲ್ಲೇ ಪ್ರಮುಖ ಮುಸ್ಲಿಂ ತೀರ್ಥಕೇಂದ್ರ. ಪ್ರಮುಖ ಸೂಫಿ ಸಂತರೂ ಪವಾಡಪುರುಷರೂ ಆದ ಸಯ್ಯಿದ್ ಮದನಿ (ರ) ರ ಮಖ್ಬರ ಇಲ್ಲಿದೆ. ಐದು ವರ್ಷಕ್ಕೊಮ್ಮೆ ಸಾವಿರಾರು ಜನರು ಬಂದು ಸೇರುವ ಉರೂಸ್ ಮುಬಾರಕ್ ಇಲ್ಲಿ ನಡೆಯುತ್ತದೆ. * '''ಉಳ್ಳಾಲ ಸಮುದ್ರ ತೀರ''':ಮಂಗಳೂರಿನಿಂದ ಅನತಿ ದೂರದಲ್ಲಿರುವ ಉಳ್ಳಾಲ ತನ್ನ ಮನೋಹರ ಸಮುದ್ರ ತೀರದಿಂದಾಗಿ ಹೆಸರುವಾಸಿಯಾಗಿದೆ. ಸೋಮೇಶ್ವರ ಕಡಲ ತೀರವು [[ಉಲ್ಲಾಳ]] ದ ಸಮೀಪವೇ ಇದೆ. ಸೋಮೇಶ್ವರ ಎಂದು ಇಲ್ಲಿಗೆ ಹೆಸರು ಬಂದಿರುವುದು ಇಲ್ಲಿರುವ ಸೋಮೇಶ್ವರ ದೇವಸ್ಥಾನದಿಂದ. ಈ ದೇವಸ್ಥಾನದ ಆವರಣದಲ್ಲಿ ದಕ್ಷಿಣ ಕನ್ನಡ ಪ್ರದೇಶದ ಸೃಷ್ಟಿಕರ್ತರೆಂದು ನಂಬಲಾಗುವ ಪರಶುರಾಮ ಮುನಿಯ ಮೂರ್ತಿಯಿದೆ. ಬೃಹತ್ ಬಂಡೆಗಳನ್ನು ಹೊಂದಿರುವ ಈ ತೀರ ಚಲನಚಿತ್ರ ನಿರ್ಮಾಪಕ, ನಿರ್ದೇಶಕರಿಗೆ ಪ್ರಿಯವಾದ ಜಾಗವೂ ಹೌದು. ಹಲವಾರು ಕನ್ನಡ ಚಿತ್ರಗಳ ಚಿತ್ರೀಕರಣ ಈ ಕಡಲ ಕಿನಾರೆಯಲ್ಲಿ ನಡೆದಿದೆ. ಇದಲ್ಲದೇ ಮಂಗಳೂರಿನ ಇತರ ಪ್ರಮುಖ ಸಮುದ್ರ ತೀರ (ಬೀಚ್) ಗಳು - ತಣ್ಣೀರು ಬಾವಿ ಮತ್ತು ಪಣಂಬೂರು. *'''ಝೀನತ್ ಬಕ್ಷ್ ಜುಮಾ ಮಸ್ಜಿದ್''':ಸಯ್ಯಿದ್ ಮಾಲಿಕ್ ದೀನಾರ್(ರ) ರ ನೇತೃತ್ವದಲ್ಲಿ ಭಾರತದಲ್ಲಿ ನಿರ್ಮಾಣವಾದ ಪ್ರಥಮ ಮಸೀದಿಗಳಲ್ಲೊಂದಾದ ಝೀನತ್ ಬಕ್ಷ್ ಮಸ್ಜಿದ್ ನಗರದ ಬಂದರಿನಲ್ಲಿ ಭವ್ಯವಾಗಿ ತಲೆಯೆತ್ತಿ ನಿಂತಿದೆ. ಟಿಪ್ಪುಸುಲ್ತಾನರ ಆಡಳಿತದಲ್ಲಿ ಇದರ ಪುನರ್ನಿರ್ಮಾಣವಾಯಿತು. ಸಯ್ಯಿದ್ ಜಲಾಲ್ ಮೌಲಾ ವಲಿಯುಲ್ಲಾಹಿ ರವರ ದರ್ಗಾ ಇಲ್ಲಿದೆ. ಪುರಾತನ ವಾಸ್ತು ಶಿಲ್ಪಶೈಲಿಯಲ್ಲಿ ನಿರ್ಮಾಣವಾದ ಈ ಮಸೀದಿ ಜನಮನ ಸೆಳೆದಿದೆ. ಏಳನೇ ಶತಮಾನದಲ್ಲಿ ಇದರ ನಿರ್ಮಾಣವಾಗಿದೆ. ನೂರಾರು ಜನರು ಇಲ್ಲಿಗೆ ದಿನಂಪ್ರತಿ ಸಂದರ್ಶನಾರ್ಥ ಭೇಟಿಕೊಡುತ್ತಿದ್ದಾರೆ. * '''ಗೋಕರ್ಣನಾಥೇಶ್ವರ ದೇವಾಲಯ''': ನಗರದ ಮಧ್ಯಭಾಗದಿಂದ ಕೇವಲ ೨ ಕಿ.ಮೀ. ದೂರದಲ್ಲಿರುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯ ಈಗ್ಗೆ ಕೆಲವು ವರ್ಷಗಳ ಹಿಂದೆಯಷ್ಟೇ ನಿರ್ಮಾಣಗೊಂಡಿರುವ ದೇವಾಲಯ. * '''[[ಸುರತ್ಕಲ್]] ದೀಪಸ್ಥಂಭ''' == ಸುಲ್ತಾನ್ ಬತ್ತೇರಿ == [[ಸುಲ್ತಾನ್ ಬತ್ತೇರಿ, ಮಂಗಳೂರು|ಸುಲ್ತಾನ್ ಬತ್ತೇರಿ]] ಒಂದು ಸುಂದರವಾದ ಪ್ರವಾಸಿ ತಾಣ. ಇಲ್ಲಿ ಒಂದು ಐತಿಹಾಸಿಕ ವೀಕ್ಷಣಾ ಗೋಪುರ ಇದೆ. ಟಿಪ್ಪು ಇದನ್ನು ಬ್ರಿಟೀಷರ ಯುದ್ಧ ಹಡಗುಗಳು ಆಗಮಿಸುವುದನ್ನು ವೀಕ್ಷಿಸಲು ನಿರ್ಮಿಸಿರುತ್ತಾನೆ<ref>https://www.nativeplanet.com/mangalore/attractions/sultan-battery/#overview</ref>. ಇಲ್ಲಿಂದ ಬೋಟ್ ಮುಖಾಂತರ ತನೀರು ಬಾವಿ ಬೀಚ್ ಗೆ ತೆರಳಬಹುದು. <br /> == ಸೋಮೇಶ್ವರ ದೇವಾಲಯ == <mapframe latitude="12.795941" longitude="74.847965" zoom="14" width="216" height="237" align="right"> { "type": "FeatureCollection", "features": [ { "type": "Feature", "properties": {}, "geometry": { "type": "Point", "coordinates": [ 74.8480708, 12.7957619 ] } }, , { "type": "Feature", "properties": {}, "geometry": { "type": "Polygon", "coordinates": [ [ [ 74.67132568359376, 12.605495764872146 ], [ 74.67132568359376, 12.983147716796578 ], [ 75.08605957031251, 12.983147716796578 ], [ 75.08605957031251, 12.605495764872146 ], [ 74.67132568359376, 12.605495764872146 ] ] ] } } ] } </mapframe>[https://goo.gl/maps/zaE1LBrQR1wSNZmSA ಸೋಮೇಶ್ವರ ದೇವಾಲಯ]ವು ಅರಬೀ ಸಮುದ್ರ ತೀರದಲ್ಲಿ ,ಮಂಗಳೂರಿನಿಂದ ೧೩ ಕಿ.ಮೀ. ದೂರದಲ್ಲಿ ಇದೆ. ಇದೊಂದು ಶಿವನ ದೇವಾಲಯವಾಗಿರುವುದರಿಂದ ''ರುದ್ರ ಕ್ಷೇತ್ರ'' ಎಂದು ಪ್ರಸಿದ್ದವಾಗಿದೆ. ಇದು ''ಪಿಂಡ ಪ್ರದಾನ'' ಮಾಡುವ ‍ತೀರ್ಥ ಕ್ಷೇತ್ರವಾಗಿದೆ. == ಪಿಲಿಕುಳ ನಿಸರ್ಗದಾಮ == ’ಪಿಲಿಕುಲ’ ತುಳುವಿನಲ್ಲಿ ಪಿಲಿ ಎಂದರೆ "ಹುಲಿ", ಕುಳ ಎಂದರೆ "ಕೊಳ". ಹಿಂದೆ ಆ ಪ್ರದೇಶದಲ್ಲಿ ಹುಲಿಗಳು ಇದ್ದವು ಹುಲಿಗಳು ಅವು ಅಲ್ಲಿ ಇದ್ದ ಕೊಳಕ್ಕೆ ಬಂದು ದಣಿವನ್ನು ನಿವಾರಿಸಿಕೊಳ್ಳುತ್ತಿದ್ದವು. ಹೀಗಾಗಿ "ಪಿಲಿಕುಳ" ಹೆಸರು ಬಂದಿದೆ.ಡಾ.ಕೋಟ ಶಿವರಾಮ ಕಾರಂತ ನಿಸರ್ಗಧಾಮವು ಮೂಡುಶೆಡ್ಡೆಯಿಂದ ೩ ಕಿ.ಮೀ ಹಾಗು ಮಂಗಳೂರು ನಗರದಿಂದ ೧೮ ಕಿ.ಮೀ ದೂರದಲ್ಲಿದೆ. ೩೫೦ ಎಕರೆ ವಿಸ್ತೀರ್ಣದಲ್ಲಿರುವ ಈ ಧಾಮದಲ್ಲಿ ಮೃಗಾಲಯ, ಸಸ್ಯ ತೋಟ,ವಿಜ್ಞಾನ ಕೇಂದ್ರ,ತಾರಾಲಯ, ಗುತ್ತಿನ ಮನೆ,ಕಂಬಳ ಗದ್ದೆ, ಮಾನಸ ವಾಟರ್ ಪಾರ್ಕು,ಪ್ರವಾಸಿಗರ ತಂಗುದಾಣ ಪ್ರಮುಖ ಆಕರ್ಷಣೆಗಳಾಗಿವೆ.ಮಂಗಳೂರಿನಿಂದ ಮೂಡಬಿದರೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೧೩ ರಲ್ಲಿ ಈ ತಾಣವಿದೆ.೩೭೦ ಎಕರೆ ಪ್ರದೇಶ ವಿಸ್ತಾರಣೆಯನ್ನು ಹೊಂದಿದೆ.[[ಪಿಲಿಕುಳ ನಿಸರ್ಗದಾಮ]] == ಸೋದರಿ ನಗರ == ಮಂಗಳೂರು ನಗರವು ಕೆನಡಾ ದೇಶದ ಹ್ಯಾಮಿಲ್ಟನ್ ನಗರದೊಂದಿಗೆ ಸೋದರಿನಗರ (Sister City) ಸಂಬಂಧವನ್ನು ಹೊಂದಿದೆ. * {{flagicon|Canada}} [[ಹಾಮಿಲ್ಟನ್]], [[ಕೆನಡಾ]]<ref name="sister">{{cite web| title = Hamilton's Sister Cities| url = http://www.myhamilton.ca/myhamilton/CommunitiesAndOrganizations/communitiesofhamilton/sistercities| accessdate = 2007-12-07| publisher = myhamilton.ca&nbsp;— Hamilton, Ontario, Canada| archive-date = 2007-09-26| archive-url = https://web.archive.org/web/20070926234112/http://www.myhamilton.ca/myhamilton/CommunitiesAndOrganizations/communitiesofhamilton/sistercities| url-status = dead}}</ref> == ಚಿತ್ರಶಾಲೆ == {{commons category|Mangalore}} <gallery> Image:Mangalore_beach.jpg|ಮಂಗಳೂರು ಕಡಲ ತೀರ Image:Mangalore city.jpg|ಕಸ್ತೂರ್ಬಾ ಮೆಡಿಕಲ್ ಕಾಲೇಜು,ಮಂಗಳೂರು Image:New_mangalore_port.jpg|ನವ ಮಂಗಳೂರು ಬಂದರು Image:St_alosyus_church.jpg|ಸೈಂಟ್ ಅಲೋಶಿಯಸ್ ಚರ್ಚ್, ಮಂಗಳೂರು </gallery> ==ನೋಡಿ== *ಮಂಗಳೂರು ನಗರದ ಅಸಾಧಾರಣ ವಿಶ್ವಕೋಶ;ಸಿ.ಎನ್. ರಾಮಚಂದ್ರನ್;೯ Oct, ೨೦೧೬[[http://www.prajavani.net/news/article/2016/10/09/443986.html {{Webarchive|url=https://web.archive.org/web/20170512081713/http://www.prajavani.net/news/article/2016/10/09/443986.html |date=2017-05-12 }}]] == ಉಲ್ಲೇಖಗಳು == <references/>http://www.mangalorecity.com [[ವರ್ಗ:ಭಾರತದ ಪಟ್ಟಣಗಳು]] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆ]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳು]] [[ವರ್ಗ:ಭಾರತದ ಕರಾವಳಿ ಪ್ರದೇಶಗಳು]] 495obiewe3gb11jo4ahtwmxkuhv75cn 1111362 1111361 2022-08-03T07:26:46Z Ishqyk 76644 wikitext text/x-wiki {{Infobox settlement | name = ಮಂಗಳೂರು | native_name = ಕುಡ್ಲ | other_name = [[ಕುಡ್ಲ]],[[ಕೊಡಿಯಾಲ್]],[[ಮೈಕಾಲ]],[[ಮಂಗಲಾಪುರಂ]] | type = | image_blank_emblem = | blank_emblem_type = | blank_emblem_size = 100px | image_skyline = {{Photomontage | photo1a = Mangalore city.jpg | photo2a = Bendoorwell-Kankanady Road beside Colaco Hospital and Shalimar Liverpool in Mangalore.jpg | photo2b = Ivory Towers apartments at Falnir in Mangalore.jpg | photo3a = Pilikula Botanical Garden in Mangalore - 27.jpg | photo3b = Mangalore infosys.jpg | spacing = 0 | size = 240 }} | image_alt = | image_caption = ಮೇಲಿನಿಂದ ಪ್ರದಕ್ಷಿಣಾಕಾರವಾಗಿ : ಮಂಗಳೂರು ಸ್ಕೈಲೈನ್, [[ಫಳ್ನೀರ್]], [[ಇನ್ಫೋಸಿಸ್|ಇನ್ಫೋಸಿಸ್ ಕ್ಯಾಂಪಸ್]], [[ಪಿಲಿಕುಳ ನಿಸರ್ಗಧಾಮ]], [[ಕಂಕನಾಡಿ]] | image_seal = | image_map = | map_alt = | map_caption = | pushpin_map = India Karnataka#India | pushpin_label_position = | pushpin_map_alt = | pushpin_map_caption = | coordinates = {{coord|12.90205|N|74.8253166|E|region:IN_type:city(475000)|format=dms|display=inline,title}} | subdivision_type = ದೇಶ | subdivision_name = {{flag|ಭಾರತ}} | subdivision_type1 = ರಾಜ್ಯ | subdivision_type2 = ಜಿಲ್ಲೆ | subdivision_name1 = [[ಕರ್ನಾಟಕ]] | subdivision_name2 = [[ದಕ್ಷಿಣ ಕನ್ನಡ]] | established_title = | parts_type = ತಾಲ್ಲೂಕು | parts = [[ಮಂಗಳೂರು]] | government_type = | governing_body = | unit_pref = Metric | area_total_km2 = | population_total = | population_as_of = ೨೦೧೧ | population_density_km2 = auto | demographics_type1 = ಭಾಷೆ | demographics1_title1 = ಅಧಿಕೃತ | demographics1_info1 = [[ತುಳು]] | timezone1 = [[Indian Standard Time|IST]] | utc_offset1 = +೫:೩೦ | postal_code_type = [[ಪಿನ್ ಕೋಡ್]] | postal_code = | area_code = ೦೮೨೪ | area_code_type = ದೂರವಾಣಿ ಕೋಡ್ | registration_plate = ಕೆಎ ೧೯ | blank1_name_sec1 = ಹತ್ತಿರದ ನಗರಗಳು | blank1_info_sec1 = | footnotes = | website = [http://www.mangalorecity.mrc.gov.in www.mangalorecity.mrc.gov.in] }} '''ಮಂಗಳೂರು'''((ಉಚ್ಚಾರಣೆː{{audio|LL-Q33673 (kan)-Yakshitha-ಮಂಗಳೂರು.wav|listen}}) ,[[ತುಳು]]: [[ಕುಡ್ಲ]]; [[ಕೊಂಕಣಿ]]: [[ಕೊಡಿಯಾಲ್]]; [[ಬ್ಯಾರಿ]]: [[ಮೈಕಾಲ]]; [[ಆಂಗ್ಲ]]: [[ಮ್ಯಾಂಗಲೋರ್]]; [[ಮಲಯಾಳಂ]]: [[ಮಂಗಲಾಪುರಂ]]) [[ಕರ್ನಾಟಕ|ಕರ್ನಾಟಕದ]] ನೈಋತ್ಯದಲ್ಲಿರುವ ಪ್ರಮುಖ ರೇವು ಪಟ್ಟಣ ಹಾಗೂ ಕರ್ನಾಟಕದ ಪ್ರಮುಖ ನಗರಗಳಲ್ಲೊಂದು. [[ಭಾರತ|ಭಾರತದ]] ಪಶ್ಚಿಮ [[ಕರಾವಳಿ|ಕರಾವಳಿಯಲ್ಲಿ]] [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರದ]] ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ [[ಪಶ್ಚಿಮ ಘಟ್ಟಗಳು|ಪಶ್ಚಿಮ ಘಟ್ಟ]]ಗಳನ್ನು ಹೊಂದಿದೆ. ಮಂಗಳೂರು ಕರ್ನಾಟಕದ [[ದಕ್ಷಿಣ ಕನ್ನಡ]] ಜಿಲ್ಲೆಯ ಆಡಳಿತ ಕೇಂದ್ರ. ಅರಬ್ಬೀ ಸಮುದ್ರದ ಬಂದರಾಗಿ ಅಭಿವೃದ್ಧಿಪಡಿಸಲಾದ ಇದು ಪ್ರಸ್ತುತ ಭಾರತದ ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. [[ನೇತ್ರಾವತಿ]] ಮತ್ತು [[ಗುರುಪುರ ನದಿ|ಗುರುಪುರ ನದಿಗಳಿಂದುಂಟಾದ]] ಹಿನ್ನೀರಿನ ತಟದಲ್ಲಿರುವ ಈ ನಗರವು ಭಾರತದ ೭೫ ಪ್ರತಿಶತ [[ಕಾಫಿ]] ಮತ್ತು [[ಗೋಡಂಬಿ]] ರಫ್ತನ್ನು ನಿರ್ವಹಿಸುತ್ತದೆ.<ref name="cof">{{Cite journal | title = CNC India Fund Summary | journal = CNC India Fund I Periodical | publisher = CNC INdia Group | volume = 1 | issue = 1 | pages = 2 | url = http://www.cncindiafund.com/Newsletter%201.pdf | accessdate = 2008-07-04 | archive-date = 2008-10-03 | archive-url = https://web.archive.org/web/20081003062743/http://www.cncindiafund.com/Newsletter%201.pdf | url-status = dead }}</ref> ಮಂಗಳೂರು ತನ್ನ ದೇವಸ್ಥಾನಗಳಿಗೆ, ಕಡಲತೀರಗಳಿಗೆ ಹಾಗೂ ಕೈಗಾರಿಕೆಗಳಿಗೆ ತುಂಬಾ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಮುಖ ಭಾಷೆಗಳು [[ತುಳು]], [[ಕೊಂಕಣಿ]], [[ಕನ್ನಡ]] ಮತ್ತು [[ಬ್ಯಾರಿ ಭಾಷೆ]]. ಈ ಪ್ರದೇಶವು ಇಲ್ಲಿನ ಪ್ರಮುಖ ಗುಣಲಕ್ಷಣವಾದ ತೆಂಗಿನ ಮರಗಳು, ಜೊತೆಗೆ ಹೊರಳುವ ಪರ್ವತಶ್ರೇಣಿಗಳು, ಸಮುದ್ರಕ್ಕೆ ಹರಿಯುವ ನದಿ ಹೊಳೆಗಳು ಹಾಗೂ ಎಲ್ಲೆಲ್ಲೂ ಕಾಣುವ ಇಲ್ಲಿನ ಹಂಚಿನ ಛಾವಣಿಯ ಕಟ್ಟಡಗಳಿಂದ ತನ್ನ ವಿಶಿಷ್ಟತೆಯನ್ನು ಪಡೆದುಕೊಂಡಿದೆ. ಲ್ಯಾಟರೈಟ್ ಕಲ್ಲಿನಿಂದ ನಿರ್ಮಿತ, ಸ್ಥಳೀಯ ಗಟ್ಟಿ ಕೆಂಪು [[ಜೇಡಿಮಣ್ಣು|ಜೇಡಿಮಣ್ಣಿನಿಂದ]] ತಯಾರಿತ [[ಮಂಗಳೂರು ಹಂಚು|ಮಂಗಳೂರು ಹಂಚುಗಳ]] ಮನೆಗಳು ಇಲ್ಲಿ ಸಾಮಾನ್ಯ.<ref>{{cite news |url=http://www.hinduonnet.com/thehindu/mp/2007/02/17/stories/2007021701030100.htm |title=Tiles for style |author=Savitha Suresh Babu |date=[[2007-02-17]] |accessdate=2008-04-05 |publisher=[[ದಿ ಹಿಂದೂ]] |archive-date=2008-03-07 |archive-url=https://web.archive.org/web/20080307075720/http://www.hinduonnet.com/thehindu/mp/2007/02/17/stories/2007021701030100.htm |url-status=dead }}</ref> ಪುರಾತನ ಮನೆಗಳು ಸಾಮನ್ಯವಾಗಿ ವಿಸ್ತಾರವಾದ ಮರದ ಕೆತ್ತನೆಗಳನ್ನು ಹೊಂದಿರುತ್ತವೆ.ಆಸ್ಟ್ರೇಲಿಯ ದೇಶದ ವಿಕ್ಟೋರಿಯ ರಾಜ್ಯದಲ್ಲಿಯೂ ಮಂಗಳೂರು ಎಂಬ ಹೆಸರಿನ ಒಂದು ಊರು ಇದೆ.<ref>http://en.wikipedia.org/wiki/Mangalore,_Victoria</ref> == ಹೆಸರಿನ ಮೂಲ == [[ಚಿತ್ರ:Mangala Devi.jpg|200px|thumb|left|ಮಂಗಳೂರು ಸ್ಥಳೀಯ ದೇವತೆಯಾದ [[ಮಂಗಳಾದೇವಿ|ಮಂಗಳಾದೇವಿಯಿಂದ]] ತನ್ನ ಹೆಸರನ್ನು ಪಡೆದುಕೊಂಡಿದೆ]] ಸ್ಥಳೀಯ ಸ್ಥಳೀಯ [[ಹಿಂದೂ]] ದೇವತೆಯಾದ [[ಮಂಗಳಾದೇವಿ ದೇವಸ್ಥಾನ|ಮಂಗಳಾದೇವಿಯಿಂದ]] ಮಂಗಳೂರು ತನ್ನ ಹೆಸರನ್ನು ಪಡೆದುಕೊಂಡಿದೆ. ಮತ್ಸ್ಯೇಂದ್ರನಾಥನೆಂಬ ''ನಾಥ್'' ಪಂಥದ ಮುಖ್ಯಪುರುಷ, ''ಪ್ರೇಮಲಾದೇವಿ'' ಎಂಬ [[ಕೇರಳ|ಕೇರಳದ]] ರಾಜಕುಮಾರಿಯ ಜೊತೆ ಇಲ್ಲಿಗೆ ಬಂದಿದ್ದ. ಅವನು ರಾಜಕುಮಾರಿಯನ್ನು ತನ್ನ ಪಂಥಕ್ಕೆ ಪರಿವರ್ತಿಸಿಕೊಂಡು "ಮಂಗಳಾದೇವಿ" ಎಂದು ಮರುನಾಮಕರಣ ಮಾಡಿದನು. ಸ್ವಲ್ಪ ಸಮಯದ ಅನಾರೋಗ್ಯದಿಂದ ಮಂಗಳಾದೇವಿಯು ನಿಧನ ಹೊಂದಿದ್ದರಿಂದ ಅವರು ತಮ್ಮ ಪ್ರಯಾಣವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವಳ ಹೆಸರಿನಲ್ಲಿ [[ಬೋಳಾರ|ಬೋಳಾರದಲ್ಲಿ]] ಒಂದು ದೇವಸ್ಥಾನವನ್ನು ನಿರ್ಮಿಸಲಾಯಿತು. ಅದು ನಂತರ ಕ್ರಿ.ಶ. ೯೬೮ರಲ್ಲಿ [[ಅಲೂಪ]] ದೊರೆ [[ಕುಂದವರ್ಮ|ಕುಂದವರ್ಮನಿಂದ]] ಜೀರ್ಣೋದ್ಧಾರಕ್ಕೆ ಒಳಪಟ್ಟಿತು. ಈ ನಗರದ ಹಲವು ಪುರಾತನ ಉಲ್ಲೇಖಗಳಲ್ಲಿ ಒಂದನ್ನು [[ಪಾಂಡ್ಯ]] ರಾಜ [[ಚೆಟ್ಟಿಯನ್]] ನೀಡಿದ್ದಾನೆ. ಅವನು ಕ್ರಿ.ಶ. ೭೧೫ರಲ್ಲಿ ಇದನ್ನು ''ಮಂಗಲಾಪುರಂ'' ಎಂದು ಕರೆದಿದ್ದ. ೧೧ನೇ ಶತಮಾನದ ಅರಬ್ಬಿ ಪ್ರಯಾಣಿಕ [[ಇಬ್ನ್ ಬತೂತ]] ಮಂಗಳೂರನ್ನು ''ಮಂಜರೂರ್'' ಎಂದು ಉಲ್ಲೇಖಿಸಿದ್ದಾನೆ.<ref name="mlrgov">{{cite web |url=http://www.mangalorecity.gov.in/ |title=City of Mangalore |accessdate=2007-08-03 |publisher=[[Mangalore City Corporation]]}}</ref> ಕ್ರಿ.ಶ. ೧೫೨೬ರಲ್ಲಿ [[ಪೋರ್ಚುಗಲ್|ಪೋರ್ಚುಗೀಸರು]] ಮಂಗಳೂರನ್ನು ವಶಪಡಿಸಿಕೊಂಡರು. ಈ ಸಮಯದಲ್ಲಿ ''ಮ್ಯಾಂಗಲೋರ್'' (ಇದು ''ಮಂಗಳೂರು'' ಎಂಬುದರ ಅಪಭ್ರಂಷ) ಎಂಬ ಹೆಸರು ಅಧಿಕೃತವಾಯಿತು. ನಂತರ ೧೭೯೯ರಲ್ಲಿ ಇದು [[ಬ್ರಿಟಿಷ್ ಸಾಮ್ರಾಜ್ಯ|ಬ್ರಿಟಿಷರ]] ಕೈವಶವಾದಾಗ ಈ [[ಪೋರ್ಚುಗೀಸ್]] ಹೆಸರು [[ಆಂಗ್ಲ]] ಭಾಷೆಯಲ್ಲಿ ಮಿಳಿತಗೊಂಡಿತು. ಮಂಗಳೂರು ನಗರದಲ್ಲಿ ಹಲವು ಭಾಷೆಗಳು ಆಡಲ್ಪಡುತ್ತಿದ್ದು ಈ ನಗರವು ಹಲವು ಹೆಸರುಗಳನ್ನೂ ಹೊಂದಿದೆ. ಇಲ್ಲಿಯ ಮೂಲನಿವಾಸಿಗಳಾದ [[ತುಳುವ|ತುಳುವರು]] ಮಾತನಾಡುವ [[ತುಳು]] ಭಾಷೆಯಲ್ಲಿ ಮಂಗಳೂರಿಗೆ ''ಕುಡ್ಲ'' ಎಂಬ ಹೆಸರಿದೆ. ಕುಡ್ಲ ಎಂದರೆ [[ಸಂಗಮ]] ಎಂದರ್ಥ. [[ನೇತ್ರಾವತಿ]] ಮತ್ತು [[ಗುರುಪುರ ನದಿ|ಫಾಲ್ಗುಣಿ]] ನದಿಗಳು ಇಲ್ಲಿ ಸಂಗಮಿಸುವುದರಿಂದ ಸ್ಥಳೀಯ ತುಳುವರ ಇದನ್ನು ಕುಡ್ಲ ಎಂದು ಕರೆಯುತ್ತಾರೆ. ಕೊಂಕಣಿಯನ್ನಾಡುವ ಜನರು ಇದನ್ನು ''ಕೊಡಿಯಾಲ್'' ಎನ್ನುತ್ತಾರೆ. ಸ್ಥಳೀಯ [[ಬ್ಯಾರಿ ಸಮುದಾಯ|ಬ್ಯಾರಿ ಸಮುದಾಯದವರು]] [[ಬ್ಯಾರಿ ಭಾಷೆ|ಬ್ಯಾರಿ ಭಾಷೆಯಲ್ಲಿ]] ಮಂಗಳೂರನ್ನು '''ಮೈಕಾಲ''' ಎಂದು ಕರೆಯುತ್ತಾರೆ. ''ಮೈಕಾಲ'' ಎಂದರೆ [[ಇದ್ದಿಲು]] ಎಂದರ್ಥ. ಹಿಂದಿನ ಕಾಲದಲ್ಲಿ ನೇತ್ರಾವತಿ ನದಿಯ ದಡದಲ್ಲಿ ಮರದಿಂದ ಇದ್ದಿಲು ತಯಾರಿಸುವ ರೂಢಿಯಿದ್ದುದರಿಂದ ನಗರಕ್ಕೆ ಈ ಹೆಸರು ಬಂದಿದೆ ಎಂಬುದು ನಂಬಿಕೆ. ಪಕ್ಕದ ಕೇರಳೀಯರು ಮಂಗಳೂರನ್ನು '''ಮಂಗಲಾಪುರಂ''' ಎನ್ನುತ್ತಾರೆ. ಆಂಗ್ಲ ಭಾಷೆಯಲ್ಲಿ ಮಂಗಳೂರನ್ನು '''ಮ್ಯಾಂಗಲೋರ್''' ಎಂದು ಉಚ್ಚರಿಸುತ್ತಾರೆ.ಹವ್ಯಕ ಭಾಷೆಯಲ್ಲಿ ಮಂಗಳೂರನ್ನು ಕೊಡೆಯಾಲ ಎಂದು ಕರೆಯುವುದು ರೂಡಿಯಲ್ಲಿದೆ. == ಇತಿಹಾಸ == [[ಚಿತ್ರ:Sultan Battery 2163.JPG|200px|thumb|ಮಂಗಳೂರಿನಲ್ಲಿರುವ [[ಸುಲ್ತಾನ್ ಬತ್ತೇರಿ]] ಕೋಟೆ. ಬ್ರಿಟಿಷ್ ನೌಕೆಗಳು ಗುರುಪುರ ನದಿಯನ್ನು ಪ್ರವೇಶಿಸುವುದನ್ನು ತಡೆಗಟ್ಟಲು [[ಟಿಪ್ಪು ಸುಲ್ತಾನ|ಟಿಪ್ಪು ಸುಲ್ತಾನನು]] ೧೭೮೪ರಲ್ಲಿ ಇದನ್ನು ನಿರ್ಮಿಸಿದನು.]] [[ಹಿಂದೂ]] ಪುರಾಣಗಳ ಅನುಸಾರ ಈಗಿನ ಮಂಗಳೂರು ಪ್ರದೇಶವು '''ಪರಶುರಾಮ ಸೃಷ್ಟಿ'''ಯ ಒಂದು ಭಾಗವಾಗಿತ್ತು. ಮಹರ್ಷಿ [[ಶ್ರೀ ಪರಶುರಾಮ|ಶ್ರೀ ಪರಶುರಾಮನು]] ಸಮುದ್ರದಿಂದ ಹಿಂದಕ್ಕೆ ಪಡೆದುಕೊಂಡ ಕರಾವಳಿ ಪ್ರದೇಶವೇ ಈ ಪರಶುರಾಮ ಸೃಷ್ಟಿ. ನಂತರ ಪರಶುರಾಮನು ಭಾನು ವಿಕ್ರಮನೆಂಬ ರಾಜನನ್ನು ಇಲ್ಲಿಯ ಪಟ್ಟಕ್ಕೇರಿಸಿದನು. ಭಾನುವು ತನ್ನ ಸಹೋದರರಲ್ಲಿ ಒಬ್ಬನಾದ ಉದಯವರ್ಮನಿಗೆ, ದಕ್ಷಿಣದಲ್ಲಿ [[ಪಯಸ್ವಿನಿ]] ನದಿ ಹಾಗೂ [[ಉತ್ತರ|ಉತ್ತರದಲ್ಲಿ]] [[ಗೋಕರ್ಣ|ಗೋಕರ್ಣಗಳ]] ಮಧ್ಯದಲ್ಲಿರುವ ಈ ಪ್ರದೇಶದ ರಾಜ್ಯಭಾರವನ್ನು ಒಪ್ಪಿಸಿದನು. ಇತರ ಪುರಾಣಗಳ ಅನುಸಾರ, [[ರಾಮಾಯಣ|ರಾಮಾಯಣದ]] ಸಮಯದಲ್ಲಿ [[ಶ್ರೀ ರಾಮ|ಶ್ರೀ ರಾಮನು]] [[ತುಳುನಾಡು|ತುಳುನಾಡಿನ]] ರಾಜನಾಗಿದ್ದನು. [[ಮಹಾಭಾರತ|ಮಹಾಭಾರತದ]] ಕಾಲದಲ್ಲಿ [[ಪಾಂಡವ|ಪಾಂಡವರಲ್ಲಿ]] ಕಿರಿಯವನಾದ [[ಸಹದೇವ|ಸಹದೇವನು]] ಇಲ್ಲಿಯ ರಾಜ್ಯಪಾಲನಾಗಿದ್ದನು. ಅಜ್ಞಾತ ವಾಸದ ಸಮಯದಲ್ಲಿ [[ಬನವಾಸಿ|ಬನವಾಸಿಯಲ್ಲಿ]] ವಾಸವಾಗಿದ್ದ [[ಪಾಂಡವರು]], ಮಂಗಳೂರಿನ ಸಮೀಪದ [[ಸರಪಾಡಿ|ಸರಪಾಡಿಗೆ]] ಭೇಟಿಕೊಟ್ಟಿದ್ದರು. ಪಾರ್ಥಸಾರಥಿ [[ಅರ್ಜುನ|ಅರ್ಜುನನು]] [[ಗೋಕರ್ಣ|ಗೋಕರ್ಣದಿಂದ]] [[ಕಾಸರಗೋಡು]] ಸಮೀಪದ [[ಅಡೂರು|ಅಡೂರಿಗೆ]] ಪ್ರಯಾಣಿಸಿದ್ದಾಗ ಈ ಸ್ಥಳವನ್ನು ಸಂದರ್ಶಿಸಿ ಹಾದುಹೋಗಿದ್ದ ಎಂಬುದು ನಂಬಿಕೆ. ಮಹರ್ಷಿಗಳಾದ [[ಕಣ್ವ]], [[ವ್ಯಾಸ]], [[ವಶಿಷ್ಠ]], [[ವಿಶ್ವಾಮಿತ್ರ|ವಿಶ್ವಾಮಿತ್ರರು]] ಇಲ್ಲಿ ಜಪದಲ್ಲಿ ತೊಡಗಿ ತಮ್ಮ ದಿನಗಳನ್ನು ಕಳೆದಿದ್ದರು. ಈ ನಗರದ ಬಗ್ಗೆ ಹಲವು ಚಾರಿತ್ರಿಕ ಉಲ್ಲೇಖಗಳು ದೊರೆತಿವೆ. [[ಗ್ರೀಕ್]] ಸಂತ '''ಕೋಸ್ಮಸ್ ಇಂಡಿಕೊಪ್ಲೆಸ್ಟಸ್''' ಮಂಗಳೂರು ಬಂದರನ್ನು ''ಮ್ಯಾಂಗರೌತ್'' ಬಂದರು ಎಂದು ಉಲ್ಲೇಖಿಸಿದ್ದಾನೆ. '''ಪ್ಲೈನಿ''' ಎಂಬ [[ರೋಮನ್]] ಇತಿಹಾಸಜ್ಞ ''ನಿತ್ರಿಯಾಸ್'' ಎಂಬ ಸ್ಥಳದ ಬಗ್ಗೆ ಉಲ್ಲೇಖಿಸಿದ್ದರೆ [[ಗ್ರೀಕ್]] ಇತಿಹಾಸಕಾರ [[ಟಾಲೆಮಿ|ಟಾಲೆಮಿಯು]] ''ನಿತ್ರೆ'' ಎಂಬ ಸ್ಥಳದ ಉಲ್ಲೇಖವನ್ನು ಮಾಡಿದ್ದಾನೆ. ಈ ಎರಡೂ ಉಲ್ಲೇಖಗಳು ಬಹುಶಃ ಮಂಗಳೂರಿನ ಮೂಲಕ ಹರಿಯುತ್ತಿರುವ [[ನೇತ್ರಾವತಿ]] ನದಿಯ ಬಗ್ಗೆ ಆಗಿರಬಹುದು. [[ಟಾಲೆಮಿ|ಟಾಲೆಮಿಯು]] ತನ್ನ ರಚನೆಗಳಲ್ಲಿ ಮಂಗಳೂರನ್ನು ''ಮಗನೂರ್'' ಎಂದೂ ಉಲ್ಲೇಖಿಸಿದ್ದಾನೆ.<ref>{{cite news |url = http://www.hindu.com/mp/2008/06/21/stories/2008062151860400.htm |title = Filled with lore |author = Lakshmi Sharath |accessdate = 2007-07-21 |date = [[2008-01-21]] |publisher = [[ದಿ ಹಿಂದೂ]] |archive-date = 2012-03-19 |archive-url = https://www.webcitation.org/query?url=http%3A%2F%2Fwww.hindu.com%2Fmp%2F2008%2F06%2F21%2Fstories%2F2008062151860400.htm&date=2012-03-19 |url-status = dead }}</ref> [[ರೋಮನ್]] ಲೇಖಕ '''ಏರಿಯನ್''' ಮಂಗಳೂರನ್ನು ''ಮ್ಯಾಂಡಗೊರಾ'' ಎಂದು ಕರೆದಿದ್ದಾನೆ. ೭ನೇ ಶತಮಾನದ ಒಂದು ತಾಮ್ರ ಶಾಸನವು ಮಂಗಳೂರನ್ನು ''ಮಂಗಳಾಪುರ'' ಎಂದು ಉಲ್ಲೇಖಿಸಿದೆ. [[ಚಿತ್ರ:Mangalore tiled roof 20071228.jpg|thumb|200px|left|ಬಿರುಸಿನ ಔದ್ಯೋಗಿಕರಣವು ನಗರವನ್ನು ವ್ಯಾಪಿಸುತ್ತಿದ್ದರೂ ಮಂಗಳೂರು ತನ್ನ ಹಳೆಯ ಸೊಬಗನ್ನು ಉಳಿಸಿಕೊಂಡು ಬಂದಿದೆ. ಅವುಗಳಲ್ಲಿ ಒಂದು ಇಲ್ಲಿನ ಕೆಂಪು ಹಂಚಿನ ಮನೆಗಳು]] ಕ್ರಿ. ಶ. ೨೦೦ರಿಂದ ೬೦೦ರವರೆಗೆ [[ಕದಂಬ|ಕದಂಬರು]] ಈ ಪ್ರದೇಶವನ್ನು ಆಳಿದ್ದರು. ೧೪ನೇ ಶತಮಾನದವರೆಗೆ ಮಂಗಳೂರು [[ಅಲೂಪ]] ರಾಜವಂಶದ ರಾಜಧಾನಿಯಾಗಿತ್ತು. ಅಲೂಪ ರಾಜ ಕವಿ ಅಲೂಪೇಂದ್ರನ (ಕ್ರಿ.ಶ. ೧೧೧೦ - ಕ್ರಿ.ಶ. ೧೧೬೦) ಸಮಯದಲ್ಲಿ [[ಆಡೆನ್|ಆಡೆನ್‌ನ]] ವ್ಯಾಪಾರಿ ಬೆನ್ ಯಿಜು ಮಂಗಳೂರಿಗೆ ಬಂದಿದ್ದ. ೧೪ನೇ ಶತಮಾನದಲ್ಲಿ, ಈ ನಗರವು [[ಪರ್ಷಿಯಾ]] ಕೊಲ್ಲಿ ವ್ಯಾಪಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು. [[ಮೊರಾಕ್ಕೊ|ಮೊರಾಕ್ಕೊದ]] ಪ್ರಯಾಣಿಕ ಇಬ್ನ್ ಬತ್ತುತ, ೧೩೪೨ರಲ್ಲಿ ಮಂಗಳೂರಿಗೆ ಬಂದಿದ್ದಾಗ, ಒಂದು ವಿಶಾಲವಾದ ಅಳಿವೆಯ ಮೇಲಿರುವ ನಗರಕ್ಕೆ ತಲುಪಿರುದಾಗಿಯೂ, ಆ ನಗರದ ಹೆಸರು ''ಮಂಜುರನ್''' ಅಥವಾ ''ಮಡ್ಜೌರ್'' ಆಗಿರಬಹುದು ಎಂದು ವಿವರಿಸಿದ್ದಾನೆ. ಅವನು ಆ ನಗರವು ವ್ಯಾಪಾರ ಕೇಂದ್ರವಾಗಿತ್ತು ಮತ್ತು [[ಪರ್ಷಿಯಾ]] ಹಾಗೂ [[ಯೆಮೆನ್|ಯೆಮೆನ್‌ನ]] ವ್ಯಾಪಾರಿಗಳು ಹಡಗಿನಲ್ಲಿ ಇಲ್ಲಿ ಬಂದು ವ್ಯಾಪಾರವನ್ನು ನಡೆಸುತಿದ್ದರು ಎಂದು ಪ್ರಸ್ತಾಪಿಸಿದ್ದಾನೆ. ೧೪೪೮ರಲ್ಲಿ ಅಬ್ದುಲ್ ರಝಾಕ್ ಎಂಬ ಪರ್ಷಿಯಾದ [[ರಾಯಭಾರಿ]] [[ವಿಜಯನಗರ|ವಿಜಯನಗರಕ್ಕೆ]] ಪ್ರಯಾಣಿಸುತ್ತಿದ್ದಾಗ ಇಲ್ಲಿಂದ ಹಾದುಹೋಗಿದ್ದ. ಅವನು ಇಲ್ಲಿ ಒಂದು ಅದ್ಭುತ ದೇವಾಲಯವನ್ನು ನೋಡಿರುವುದಾಗಿ ಹೇಳಿದ್ದಾನೆ. [[ಮೂಡುಬಿದಿರೆ|ಮೂಡುಬಿದಿರೆಯಲ್ಲಿರುವ]] ಶಾಸನಗಳು , [[ವಿಜಯನಗರ]] ರಾಜವಂಶದ ಎರಡನೆಯ ವೀರ ಹರಿಹರರಾಯನ ಕಾಲದಲ್ಲಿ, ರಾಜ ಮಂಗರಸ ಒಡೆಯ ಮಂಗಳೂರು ರಾಜ್ಯದ ರಾಜ್ಯಪಾಲನಾಗಿದ್ದ ಎಂದು ವಿವರಿಸುತ್ತವೆ. ಇನ್ನೊಂದು ಶಾಸನವು [[ವಿಜಯನಗರ|ವಿಜಯನಗರದ]] ರಾಜ ಎರಡನೆಯ ವೀರ ದೇವರಾಯನ ಸಮಯದಲ್ಲಿ, ೧೪೨೯ರಲ್ಲಿ ದೀವ ರಾಜ ಒಡೆಯ ಮಂಗಳೂರು ರಾಜ್ಯವನ್ನು ಆಳಿದ್ದನು ಎಂದು ಉಲ್ಲೇಖಿಸುತ್ತದೆ. ಹಲವು ಬಲಶಾಲಿ ಸಾಮ್ರಾಜ್ಯಗಳು ಮಂಗಳೂರಿನ ಸ್ವಾಧೀನಕ್ಕಾಗಿ ಹೋರಾಟವನ್ನು ನಡೆಸಿವೆ. [[ಪೋರ್ಚುಗೀಸರು|ಪೋರ್ಚುಗೀಸರ]] ಆಗಮನಕ್ಕಿಂತ ಮೊದಲು ಮಂಗಳೂರನ್ನು ಆಳಿದ ರಾಜವಂಶಗಳಲ್ಲಿ ಪಶ್ಚಿಮ [[ಚಾಲುಕ್ಯರು]], [[ರಾಷ್ಟ್ರಕೂಟರು]] ಮತ್ತು [[ಹೊಯ್ಸಳ|ಹೊಯ್ಸಳರು]] ಪ್ರಮುಖರು. ಮಂಗಳೂರಿನ ಮೇಲೆ ಯುರೋಪಿಯನ್ ಪ್ರಭಾವವನ್ನು ೧೪೯೮ರಿಂದ ಗುರುತಿಸಬಹುದು. ಆ ಸಮಯದಲ್ಲೇ ಪೋರ್ಚಿಗೀಸ್ ನಾವಿಕ [[ವಾಸ್ಕೋ ಡ ಗಾಮ|ವಾಸ್ಕೋ ಡ ಗಾಮನು]] ಮಂಗಳೂರಿನ ಸಮೀಪದ [[ಸೈಂಟ್. ಮೇರಿಸ್ ದ್ವೀಪಗಳು|ಸೈಂಟ್. ಮೇರಿಸ್ ದ್ವೀಪಗಳಲ್ಲಿ]] ಬಂದಿಳಿದ್ದಿದ್ದ.<ref>{{cite news |url=http://www.thehindubusinessline.com/life/2002/09/16/stories/2002091600170300.htm |title= Where rocks tell a tale |author= J. Kamath |date=[[2002-09-16]] |accessdate=2008-07-08 |publisher=[[Business Line|The Hindu Business Line]]}}</ref> ೧೫೨೦ರಲ್ಲಿ ಪೋರ್ಚುಗೀಸರು ಇದನ್ನು [[ವಿಜಯನಗರ|ವಿಜಯನಗರದ]] ಅರಸರಿಂದ ವಶಪಡಿಸಿಕೊಂಡರು. ೧೫೨೬ ರಲ್ಲಿ ಪೋರ್ಚುಗೀಸ್ ವೈಸರಾಯ್ ''ಲೋಪೊ ಡೆ ಸಾಂಪಯೋ'' [[ಬಂಗಾರ]] ರಾಜ ಮತ್ತು ಅವನ ಮೈತ್ರಿ ಪಡೆಯನ್ನು ಸೋಲಿಸುವಲ್ಲಿ ಸಫಲನಾದನು. ಇದರಿಂದಾಗಿ ಇಲ್ಲಿನ ವ್ಯಾಪಾರ ವಹಿವಾಟು ಮುಸ್ಲಿಮರ ಕೈ ತಪ್ಪಿ ಪೋರ್ಚುಗೀಸರ ಕೈವಶವಾಯಿತು. ೧೬ ಮತ್ತು ೧೭ನೇ ಶತಮಾನಗಳಲ್ಲಿ ಪೋರ್ಚುಗೀಸರು ಮಂಗಳೂರು ಬಂದರಿನ ಮೂಲಕ [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರದ]] ಅಧಿಪತ್ಯವನ್ನು ಮುಂದುವರೆಸಿದರು. ೧೬ನೇ ಶತಮಾನದಲ್ಲಿ ಮಂಗಳೂರು [[ಗೋವಾ|ಗೋವಾದಿಂದ]] ಗೌಡ ಸಾರಸ್ವತ ಬ್ರಾಹ್ಮಣರು ಮತ್ತು ರೋಮನ್ ಕಾಥೊಲಿಕರ ಅಗಾಧವಾದ ಜನಪ್ರವಾಹವನ್ನು ಕಂಡಿತು.<ref>{{cite news |url=http://www.indianexpress.com/res/web/pIe/ie/daily/19990503/iex03030.html |title=We the Mangaloreans |date=[[1999-05-03]] |accessdate=2008-07-08 |author=Maxwell Pereira |publisher=Indian Express Newspapers (Bombay) Ltd. |archive-date=2009-08-15 |archive-url=https://web.archive.org/web/20090815111148/http://www.indianexpress.com/res/web/pIe/ie/daily/19990503/iex03030.html |url-status=dead }}</ref> ೧೬೯೫ರಲ್ಲಿ ಅರಬ್ ವ್ಯಾಪಾರದ ಮೇಲೆ ಪೋರ್ಚುಗೀಸರ ನಿರ್ಬಂಧದಿಂದಾಗಿ, ಇದು ಅರಬರಿಂದ ದಹಿಸಲ್ಪಟ್ಟಿತು. ೧೭ನೇ ಶತಮಾನದ ಮಧ್ಯದಲ್ಲಿ [[ಇಕ್ಕೇರಿ]] ಮನೆತನದ ವೆಂಕಟಪ್ಪ ನಾಯಕನು ಪೋರ್ಚುಗೀಸರನ್ನು ಸೋಲಿಸಿದನು. ಇವರ ಆಳ್ವಿಕೆಯು ೧೭೬೨ರವರೆಗೆ ಮುಂದುವರೆಯಿತು.<ref>{{cite web |url=http://www.kamat.com/kalranga/itihas/abbakka.htm |title=Abbakka the Brave Queen (C 1540-1625 CE) |accessdate=2008-07-08 |author=Dr. Jyotsna Kamat |publisher=Kamat's Potpourri}}</ref> ೧೭೬೩ರಲ್ಲಿ [[ಹೈದರಾಲಿ|ಹೈದರಾಲಿಯು]] ಮಂಗಳೂರನ್ನು ಜಯಿಸಿದನು. ೧೭೬೮ ಮತ್ತು ೧೭೯೪ರ ಮಧ್ಯ [[ಬ್ರಿಟೀಷ್ ಸಾಮ್ರಾಜ್ಯ|ಬ್ರಿಟಿಷರು]] ಇದನ್ನು ಕೈವಶ ಪಡಿಸಿಕೊಳ್ಳುವವರೆಗೆ ನಗರವು ಅವನ ಅಧೀನದಲ್ಲಿತ್ತು. ನಂತರ ೧೭೯೪ರಲ್ಲಿ [[ಹೈದರಾಲಿ|ಹೈದರಾಲಿಯ]] ಮಗ [[ಟಿಪ್ಪು ಸುಲ್ತಾನ|ಟಿಪ್ಪು ಸುಲ್ತಾನನು]] ಇನ್ನೊಮ್ಮೆ ಇದನ್ನು ತನ್ನ ಹತೋಟಿಗೆ ತೆಗೆದುಕೊಂಡನು. ಇವನ ಆಳ್ವಿಕೆಯ ಸಮಯದಲ್ಲಿ ನಗರವು ನಿರಂತರವಾಗಿ ಹಲವು ಆಂಗ್ಲೊ-ಮೈಸೂರು ಯುದ್ಧಗಳಿಗೆ ಸಾಕ್ಷಿಯಾಗಿ ನಿಂತಿತು. ಎರಡನೇ ಆಂಗ್ಲೊ-ಮೈಸೂರು ಯುದ್ಧವು ೧೧ ಮಾರ್ಚ್ ೧೭೮೪ರಲ್ಲಿ ಟಿಪ್ಪು ಸುಲ್ತಾನ ಮತ್ತು [[:en:East India Company|ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ]] ಮಧ್ಯದ [[ಮಂಗಳೂರು ಒಪ್ಪಂದ|ಮಂಗಳೂರು ಒಪ್ಪಂದದೊಂದಿಗೆ]] ಕೊನೆಗೊಂಡಿತು.<ref>{{cite web |url= http://www.mssu.edu/projectsouthasia/history/primarydocs/Tipu_Sultan/TreatyofMangalore1784.htm |title= Treaty of Mangalore between Tipu Sultan and the East India Company, 11 March 1784 |accessdate= 2008-03-19 |publisher= [[Missouri Southern State University]] |archive-date= 2008-11-22 |archive-url= https://web.archive.org/web/20081122125838/http://www.mssu.edu/projectsouthasia/history/primarydocs/Tipu_Sultan/TreatyofMangalore1784.htm |url-status= dead }}</ref> [[ಚಿತ್ರ:View from our Balcony - Industrial Mangalore.jpg|thumb|200px|ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಲಿಮಿಟೆಡ್]] ೧೭೯೧ರಲ್ಲಿ ಬ್ರಿಟಿಷರು ಇದನ್ನು ಇನ್ನೊಮ್ಮೆ ವಶಪಡಿಸಿಕೊಂಡರು. ಆದರೆ ೧೭೯೩ರಲ್ಲಿ ಟಿಪ್ಪು ಇದರ ಮೇಲೆ ಮುತ್ತಿಗೆ ಹಾಕಿದನು. ಇದರಿಂದಾಗಿ ೧೭೯೪ರಲ್ಲಿ ಬ್ರಿಟಿಷರು ನಗರವನ್ನು ಟಿಪ್ಪುವಿಗೆ ಬಿಟ್ಟು ಕೊಟ್ಟರು. ೧೭೯೯ರಲ್ಲಿ ನಾಲಕ್ಕನೇ ಆಂಗ್ಲೊ-ಮೈಸೂರು ಯುದ್ಧದ ಸಮಯದಲ್ಲಿ ಟಿಪ್ಪು ಸುಲ್ತಾನನ ಮರಣಾನಂತರ ಮತ್ತು [[ಶ್ರೀರಂಗಪಟ್ಟಣ|ಶ್ರೀರಂಗಪಟ್ಟಣದ]] ಪತನದ ನಂತರ, ನಗರವು ಶಾಶ್ವತವಾಗಿ ಬ್ರಿಟಿಷರ ಕೈವಶವಾಯಿತು. ನಂತರ ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯದ ತನಕ ಇದು ಬ್ರಿಟಿಷರ ಅಧೀನದಲ್ಲಿಯೇ ಇದ್ದಿತು. ಬ್ರಿಟಿಷ್ ಅಧಿಪತ್ಯದ ಸಮಯದಲ್ಲಿ ನಗರವು ಶಾಂತಿಯುತವಾದ ಆಡಳಿತವನ್ನು ಕಂಡಿತು. ಈ ಸಮಯದಲ್ಲೇ ಶಾಶ್ವತವಾದ ದೃಶ್ಯಮಾನ ಅಭಿವೃದ್ಧಿಗೆ ಮಂಗಳೂರು ಸಾಕ್ಷಿಯಾಯಿತು. ಕ್ರಮೇಣ ಇದು ಶಿಕ್ಷಣ ಮತ್ತು ಉದ್ಯಮದಲ್ಲಿ ಪ್ರವರ್ಧಮಾನವಾಗಿ ಬೆಳೆದು, [[ಆಮದು]] ಮತ್ತು [[ರಫ್ತು|ರಫ್ತಿನ]] ವಾಣಿಜ್ಯ ಕೇಂದ್ರವಾಗಿ ರೂಪುಗೊಂಡಿತು. ೧೮೩೪ರಲ್ಲಿ ಜರ್ಮನ್ ಬೇಸಲ್ ಮಿಶನ್ನಿನ ಆರಂಭವು [[ಹತ್ತಿ]] ನೇಯ್ಗೆ ಮತ್ತು [[ಹಂಚು]] ತಯಾರಿಕಾ ಉದ್ಯಮಗಳನ್ನು ನಗರಕ್ಕೆ ತಂದುಕೊಟ್ಟಿತು.<ref>{{cite web |url = http://www.daijiworld.com/chan/exclusive_arch.asp?ex_id=400 |title = Mangalore: Comtrust Carries On Basel’s Mission |accessdate = 2008-03-21 |author = John B. Monteiro |publisher = Daijiworld Media Pvt Ltd Mangalore |archive-date = 2012-03-15 |archive-url = https://www.webcitation.org/query?url=http%3A%2F%2Fwww.daijiworld.com%2Fchan%2Fexclusive_arch.asp%3Fex_id%3D400&date=2012-03-15 |url-status = dead }}</ref> ೧೯೦೭ ರಲ್ಲಿ ಮಂಗಳೂರನ್ನು [[ದಕ್ಷಿಣ ರೈಲ್ವೆ|ದಕ್ಷಿಣ ರೈಲ್ವೆಯ]] ಜೊತೆ ಜೋಡಿಸಿದುದು ಮತ್ತು ನಂತರ ಮೋಟಾರ್ ವಾಹನಗಳ ಆಗಮನವು ನಗರದೊಂದಿಗೆ ವ್ಯಾಪಾರ ಮತ್ತು ಸಂಪರ್ಕವನ್ನು ಇನ್ನೂ ಹೆಚ್ಚಿಸಿತು.<ref name="so">{{cite news |url=http://www.hindu.com/2007/10/29/stories/2007102958510300.htm |title=Mangalore was once the starting point of India’s longest rail route |date=[[2007-10-29]] |accessdate=2008-03-19 |publisher=[[ದಿ ಹಿಂದೂ]] |archive-date=2012-03-15 |archive-url=https://www.webcitation.org/66BFugtWc?url=http://www.hindu.com/2007/10/29/stories/2007102958510300.htm |url-status=dead }}</ref> ರೋಮನ್ ಕಥೊಲಿಕ್ ಮಿಶನ್ ಗಳು ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವೆಯಲ್ಲಿ ತುಂಬಾ ಪ್ರಮುಖವಾದ ಕೆಲಸಗಳನ್ನು ಮಾಡಿದ್ದವು. ೧೮೬೫ರ ಮದ್ರಾಸ್ ನಗರ ಅಭಿವೃದ್ಧಿ ನಿಯಮದ ಅನುಸಾರ ಮಂಗಳೂರು ನಗರಸಭೆ ಆಡಳಿತದ ಅಧೀನದಲ್ಲಿ ಬರುತ್ತದೆ. ಇದರಿಂದಾಗಿ ೨೨ ಮೇ, ೧೮೬೬ರಲ್ಲಿ ನಗರವು ನಗರಸಭೆಯಾಗಿ ಪ್ರತಿಷ್ಟಾಪನೆಗೊಂಡಿತು. ೧೯೪೭ರಲ್ಲಿ [[ಭಾರತ|ಭಾರತದ]] ಸ್ವಾತಂತ್ರ್ಯದ ನಂತರ, ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿದ್ದ ಮಂಗಳೂರನ್ನು ೧೯೫೬ದಲ್ಲಿ [[ಮೈಸೂರು]] ರಾಜ್ಯದೊಳಗೆ ವಿಲೀನಗೊಳಿಸಲಾಯಿತು. ಮೈಸೂರು ರಾಜ್ಯಕ್ಕೆ ಬಂದರಿನ ಸೌಲಭ್ಯವನ್ನು ಒದಗಿಸುತ್ತಿದ್ದ ಮಂಗಳೂರು, ರಾಜ್ಯದಲ್ಲಿ ಪ್ರಮುಖ ಸ್ಥಾನವನ್ನು ಪಡೆಯಿತು. ೨೦ನೇ ಶತಮಾನದ ಅಂತ್ಯವು ಮಂಗಳೂರು ಉದ್ಯಮ ಮತ್ತು ವಾಣಿಜ್ಯ ಕೇಂದ್ರವಾಗಿ ಅಭಿವೃದ್ಧಿ ಹೊಂದುವುದಕ್ಕೆ ಸಾಕ್ಷಿಯಾಯಿತು. ಸತತ ಔದ್ಯೋಗಿಕರಣದ ನಂತರವೂ ಮಂಗಳೂರು ತನ್ನ ಹಳೆಯ ಸೊಬಗನ್ನು ಉಳಿಸಿಕೊಂಡು ಬಂದಿದೆ. ತೆಂಗಿನ ಮರಗಳ ಜೊತೆಗೆ ಮೇಲೆದ್ದಿರುವ ಕೆಂಪು ಹಂಚಿನ ಕಟ್ಟಡಗಳು, ಸಮುದ್ರ ತೀರದಲ್ಲಿ ಸಾಲಾಗಿ ನಿಲ್ಲಿಸಿರುವ ಮೀನುಗಾರಿಕಾ ದೋಣಿಗಳು ಇವುಗಳಲ್ಲಿ ಕೆಲವು. == ಭೂಗೋಳ ಮತ್ತು ಹವಾಮಾನ == [[ಚಿತ್ರ:Panamburbeach057.jpg|200px|thumb|right|ಪಣಂಬೂರು ಕಡಲತೀರದಲ್ಲಿನ ಸೂರ್ಯಸ್ತದ ದೃಶ್ಯ]] [[ಚಿತ್ರ:Mangalore 038.jpg|200px|thumb|right|ಮಂಗಳೂರಿನಲ್ಲಿ ದಿಗಂತದ ಒಂದು ನೋಟ]] ಮಂಗಳೂರು {{coor d|12.87|N|74.88|E|}} [[ಅಕ್ಷಾಂಶ]], [[ರೇಖಾಂಶ|ರೇಖಾಂಶವನ್ನು]] ಹೊಂದಿದ್ದು, [[ಕರ್ನಾಟಕ|ಕರ್ನಾಟಕದ]] [[ದಕ್ಷಿಣ ಕನ್ನಡ]] ಜಿಲ್ಲೆಯಲ್ಲಿ ಸ್ಥಿತವಾಗಿದೆ. ಇದು ಸಮುದ್ರ ಮಟ್ಟಕ್ಕಿಂತ ಸರಾಸರಿ ೯೯ ಮೀಟರುಗಳಷ್ಟು(೩೨೫ ಅಂಗುಲಗಳು) ಎತ್ತರದಲ್ಲಿದೆ.<ref>{{cite web |publisher=[[Indian Institute of Tropical Meteorology]] ([[Pune]]) |url=http://envis.tropmet.res.in/rainfall_stations.htm |title=Rainfall Stations in India |accessdate=2008-07-27 |archive-date=2010-10-20 |archive-url=https://www.webcitation.org/5tcfc0JvM?url=http://envis.tropmet.res.in/rainfall_stations.htm |url-status=dead }}</ref> ಇದು [[ದಕ್ಷಿಣ ಕನ್ನಡ]] ಜಿಲ್ಲೆಯ ಕೇಂದ್ರ ಕಾರ್ಯಾಲಯವಾಗಿದ್ದು, [[ಕರ್ನಾಟಕ|ಕರ್ನಾಟಕದ]] ಅತಿ ದೊಡ್ಡ ಕರಾವಳಿ ನಗರ ಕೇಂದ್ರ ಹಾಗೂ ರಾಜ್ಯದ ೪ನೇ ಅತಿ ದೊಡ್ಡ ನಗರವಾಗಿದೆ.ಭಾರತದ ಪಶ್ಚಿಮ ಕರಾವಳಿಯಲ್ಲಿ ಅರಬ್ಬೀ ಸಮುದ್ರದ ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ ಪಶ್ಚಿಮ ಘಟ್ಟಗಳನ್ನು ಹೊಂದಿದೆ. ಮಂಗಳೂರು ನಗರವು ೧೧೧.೧೮ ಚದರ ಕಿ. ಮೀ. ವಿಸ್ತೀರ್ಣವನ್ನು ಹೊಂದಿದ್ದು, ಮಂಗಳೂರು ಮಹಾನಗರ ಪಾಲಿಕೆಯ ಅಧೀನದಲ್ಲಿರುವ ಪ್ರದೇಶದ ಒಟ್ಟು ವಿಸ್ತೀರ್ಣ ೧೩೨.೪೫ ಚದರ ಕಿ. ಮೀ.ಆಗಿದೆ. ಇಲ್ಲಿ ದಿನದಲ್ಲಿ ಮಿತವಾದ ಗಾಳಿಯ ಜೊತೆಗೆ ಕೆಲವೊಮ್ಮೆ ಹೊಯ್ಗಾಳಿಯು ಬೀಸಿದರೆ ರಾತ್ರಿಯಲ್ಲಿ ಶಾಂತವಾದ ಗಾಳಿಯು ಬೀಸುತ್ತದೆ. ಇಲ್ಲಿರುವ ಪರ್ವತ ಪ್ರದೇಶಗಳು ಹಾಗೂ ಪ್ರಾಕೃತಿಕ ಕಣಿವೆಗಳೊಂದಿಗೆ ನಗರದ ನಕ್ಷೆಯು ಬಯಲು ಪ್ರದೇಶಗಳ ಜೊತೆಗೆ ಉಬ್ಬುತಗ್ಗು ಪ್ರದೇಶಗಳನ್ನೂ ಹೊಂದಿದೆ. ಈ ನಗರದ ಭೂವಿಜ್ಞಾನವು, ಪರ್ವತ ಪ್ರದೇಶಗಳಲ್ಲಿ ಗಟ್ಟಿಯಾದ ಲ್ಯಾಟರೈಟ್ ನಿಂದಲೂ, ಕಡಲತೀರದಲ್ಲಿ ಮರಳು ಮಿಶ್ರಿತ ಮಣ್ಣಿನಿಂದಲೂ ವಿಶಿಷ್ಟತೆಯನ್ನು ಪಡೆದುಕೊಂಡಿದೆ. [[ಭಾರತ]] ಸರಕಾರವು ಮಂಗಳೂರನ್ನು 'ಸಾಧಾರಣವಾದ ಭೂಕಂಪಪ್ರವಣ ನಗರ ಕೇಂದ್ರ' ಎಂದು ಗುರುತಿಸಿದೆ ಮತ್ತು ನಗರವನ್ನು ಸಿಸ್ಮಿಕ್ ೩ನೇ ವಲಯದಲ್ಲಿ ವರ್ಗೀಕರಿಸಿದೆ.<ref>{{cite web |publisher=[[Geological Survey of India]] |url=http://www.gsi.gov.in/images/zonation.gif |title=Seismic zoning map of India |format=[[Graphics Interchange Format|GIF]] |accessdate=2008-07-20 |archive-date=2008-10-03 |archive-url=https://web.archive.org/web/20081003062745/http://www.gsi.gov.in/images/zonation.gif |url-status=dead }}</ref><ref>{{cite web |publisher=[[India Meteorological Department]] |url=http://www.imd.ernet.in/section/seismo/static/seismo-zone.htm |title=Seismic Zoning Map |accessdate=2008-07-20 |archive-date=2008-09-15 |archive-url=https://web.archive.org/web/20080915154543/http://www.imd.ernet.in/section/seismo/static/seismo-zone.htm |url-status=dead }}</ref> ಮಂಗಳೂರು ನಗರವು [[ನೇತ್ರಾವತಿ]] ಮತ್ತು [[ಗುರುಪುರ]] ನದಿಗಳಿಂದುಂಟಾದ [[ಹಿನ್ನೀರು|ಹಿನ್ನೀರಿನ]] ಮೇಲೆ ನೆಲೆಸಿದೆ. ಈ ನದಿಗಳು ಉತ್ತರದಲ್ಲಿ ಹಾಗೂ ದಕ್ಷಿಣದಲ್ಲಿ ಹರಿಯುವುದರ ಮೂಲಕ ಈ ನಗರವನ್ನು ಸುತ್ತುವರಿಯುತ್ತವೆ. ಎರಡೂ ನದಿಗಳು ನಗರದ ದಕ್ಷಿಣದಲ್ಲಿ [[ಅಳಿವೆ|ಅಳಿವೆಯನ್ನು]] ಸೃಷ್ಟಿಸಿ [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರವನ್ನು]] ಸೇರುತ್ತವೆ. ನಗರದ ಕರಾವಳಿ ತೀರದುದ್ದಕ್ಕೂ ಹಲವು ಕಡಲತೀರ/ಬೀಚ್ ಗಳಿವೆ. ಇವುಗಳಲ್ಲಿ ಪ್ರಮುಖವಾದುವು ಮುಕ್ಕ, ಪಣಂಬೂರು, ತಣ್ಣೀರುಬಾವಿ, ಕೆ.ಆರ್.ಇ.ಸಿ., ಸೋಮೇಶ್ವರ ಹಾಗೂ ಸಮ್ಮರ್ ಸ್ಯಾಂಡ್ ಬೀಚ್ ಗಳು. ಇಲ್ಲಿನ ವೃಕ್ಷಸಮೂಹವು ಪ್ರಮುಖವಾಗಿ ತೆಂಗಿನ ಮರಗಳು, ತಾಳೆ ಜಾತಿಯ ಮರಗಳು, ಅಶೋಕ ವೃಕ್ಷಗಳ ಜೊತೆಗೆ ಇತರ ಕೆಲವು ಮರಗಳನ್ನು ಹೊಂದಿದೆ. [[ಭಾರತ|ಭಾರತದ]] ಇತರ ನಗರಗಳಿಗೆ ಹೋಲಿಸಿದರೆ ಮಂಗಳೂರು ಇನ್ನೂ ತನ್ನ ಹಸಿರು ಹೊದಿಕೆಯನ್ನು ಉಳಿಸಿಕೊಂಡು ಬಂದಿದೆ. ಮಂಗಳೂರು [[ಉಷ್ಣವಲಯ|ಉಷ್ಣವಲಯದ]] ವಾಯುಗುಣವನ್ನು ಹೊಂದಿದೆ. ನಗರದಲ್ಲಿ ಬೇಸಿಗೆಕಾಲ ಮತ್ತು ಚಳಿಗಾಲಗಳು ಸಮಾನವಾಗಿದ್ದು, ಎರಡೂ ಋತುಗಳಲ್ಲೂ ತಾಪಮಾನವು ಸರಾಸರಿ ೨೭°C ನಿಂದ ೩೪°Cವರೆಗೆ ಇರುತ್ತದೆ. [[ತೇವಾಂಶ|ತೇವಾಂಶವು]] ಸರಾಸರಿ ೭೮% ತಲುಪುತ್ತದೆ. ಪರ್-ಹ್ಯೂಮಿಡ್(ಎ)[Per-Humid(A)] ವಲಯಕ್ಕೆ ಸೇರುವ ಈ ನಗರವು [[ಅರಬ್ಬೀ ಸಮುದ್ರ]] ಶಾಖೆಯ [[ನೈಋತ್ಯ]] ಮಾನ್ಸೂನಿನ ನೇರ ಪ್ರಭಾವಕ್ಕೆ ಒಳಪಡುತ್ತದೆ. ಮೇಯಿಂದ ಆಕ್ಟೋಬರ್ ವರೆಗಿನ ೬ ತಿಂಗಳ ಸಮಯದಲ್ಲಿ ಒಟ್ಟು ವಾರ್ಷಿಕ ಮಳೆಯ ೯೦ ಪ್ರತಿಶತ ಮಳೆಯನ್ನು ಇದು ಪಡೆಯುತ್ತದೆ. ಇತರ ಸಮಯದಲ್ಲಿ ಒಣಹವೆಯಿರುತ್ತದೆ. ಡಿಸೆಂಬರ್ ನಿಂದ ಫೆಬ್ರವರಿವರೆಗಿನ ಸಮಯದಲ್ಲಿ ಇಲ್ಲಿ ತಾಪಮಾನ ಹಾಗೂ ತೇವಾಂಶಗಳೆರಡೂ ಇತರ ತಿಂಗಳುಗಳಿಗಿಂತ ಗಣನೀಯವಾಗಿ ಕಡಿಮೆಯಿರುತ್ತದೆ. ಆದ್ದರಿಂದ ಈ ಸಮಯವು ಮಂಗಳೂರನ್ನು ಭೇಟಿಕೊಡಲು ಅತಿ ಸೂಕ್ತ. ದಿನದಲ್ಲಿ ತಾಪಮಾನವು ೩೦°C ಗಿಂತ ಕಡಿಮೆಯಿದ್ದರೆ, ರಾತ್ರಿಯಲ್ಲಿ ೨೦°C ಗಿಂತ ಕಡಿಮೆಯಿರುತ್ತದೆ. ಈ ಋತುವಿನ ನಂತರ ಕಾಲಿಡುವುದೇ [[ಬೇಸಿಗೆಕಾಲ]]. ಈ ಸಮಯದಲ್ಲಿ ತಾಪಮಾನವು ೩೮°C ಗಳ ತನಕ ಏರುತ್ತದೆ. ಇದರ ನಂತರ [[ಮಳೆಗಾಲ|ಮಳೆಗಾಲವು]] ಆರಂಭವಾಗುತ್ತದೆ. [[ಭಾರತ|ಭಾರತದ]] ಇತರ ನಗರ ಕೇಂದ್ರಗಳಿಗೆ ಹೋಲಿಸಿದರೆ ಮಂಗಳೂರು ಭಾರಿ ಮಳೆಯನ್ನು ಪಡೆಯುತ್ತದೆ.<ref>{{cite web |url= http://whc.unesco.org/en/tentativelists/2103/ |title= Western Ghats (sub cluster nomination) |accessdate= 2008-07-27 |publisher=[[UNESCO]] World Heritage Centre}}</ref> ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಸಮಯಾವಧಿಯಲ್ಲಿ ನಗರವು ೪೦೦೦ ಮಿಲಿ ಮೀಟರ್ ಗಳಷ್ಟು ವರ್ಷಧಾರೆಯನ್ನು ಪಡೆಯುತ್ತದೆ. [[ಚಿತ್ರ:Mangalore panaroma 0187 pan.jpg|1087x1087px|thumb|center|[[ಕದ್ರಿ|ಕದ್ರಿಯಿಂದ]] ಮಂಗಳೂರು ನಗರದ ಸಮಗ್ರ ನೋಟ (೨೦೦೭)]] == ಅರ್ಥ ವ್ಯವಸ್ಥೆ == [[ಚಿತ್ರ:Fishing In Mukka.JPG|200px|thumb|right|ಮಂಗಳೂರಿನ ಸಮೀಪದ [[ಮುಕ್ಕ|ಮುಕ್ಕದಲ್ಲಿ]] [[ಮೀನುಗಾರಿಕೆ]]]] [[ಚಿತ್ರ:Iron Ore factory.jpg|200px|thumb|ಮಂಗಳೂರಿನಲ್ಲಿರುವ [[ಕುದ್ರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್]]]] ಮಂಗಳೂರಿನ ಅರ್ಥ ವ್ಯವಸ್ಥೆಯಲ್ಲಿ ವ್ಯಾವಸಾಯಿಕ ಸಂಸ್ಕರಣೆ ಹಾಗೂ ಬಂದರು ಸಂಬಂಧಿತ ಚಟುವಟಿಕೆಗಳು ಪ್ರಮುಖ ಸ್ಥಾನಗಳನ್ನು ಪಡೆದಿವೆ<ref name="scan">{{cite web |url= http://www.crn.in/SouthScanNov152007.aspx |title= South Scan (Mangalore, Karnataka) |accessdate= 2008-03-20 |publisher= CMP Media LLC |archive-date= 2012-02-07 |archive-url= https://www.webcitation.org/65GpC8D7Z?url=http://www.crn.in/SouthScanNov152007.aspx |url-status= dead }}</ref>. ನವ ಮಂಗಳೂರು ಬಂದರು [[ಭಾರತ|ಭಾರತದ]] ೯ನೇ ಅತಿ ದೊಡ್ಡ ಸರಕು ನಿರ್ವಹಣಾ ಬಂದರಾಗಿದೆ. ಇದು ಭಾರತದ ೭೫ ಪ್ರತಿಶತ ಕಾಫಿ ಮತ್ತು ಗೋಡಂಬಿ ರಫ್ತನ್ನು ನಿರ್ವಹಿಸುತ್ತದೆ. ಮಂಗಳೂರು ಹಂಚುಗಳು ಭಾರತದಾದ್ಯಂತ ಪ್ರಸಿದ್ಧವಾಗಿದ್ದು ಈಗಲೂ ನಗರದಲ್ಲಿ ತುಂಬಾ ಬಳಕೆಯಲ್ಲಿದೆ. ಮಂಗಳೂರು, ವಾಹನಗಳ 'ಲೀಫ್ ಸ್ಪ್ರಿಂಗ್' ಉದ್ಯಮದ ತವರು. 'ದ ಕೆನರಾ ವರ್ಕ್ ಶೋಪ್ಸ್ ಲಿಮಿಟೆಡ್' ಮತ್ತು 'ಲ್ಯಾಮಿನ ಸಸ್ಪೆನ್ಶನ್ ಪ್ರೊಡಕ್ಟ್ಸ್ ಲಿಮಿಟೆಡ್' ಗಳು ಚಿರಪರಿಚಿತ ಲೀಫ್ ಸ್ಪ್ರಿಂಗ್ ಉದ್ಯಮಗಳು. ಬೈಕಂಪಾಡಿ ಮತ್ತು ಯೆಯ್ಯಾಡಿ ಕೈಗಾರಿಕಾ ವಲಯಗಳು ಹಲವು ಸಣ್ಣ ಕೈಗಾರಿಕೆಗಳಿಗೆ ಮನೆಯಾಗಿದೆ. ನಗರವು ಆಗ್ನೇಯ ಏಷ್ಯಾದಿಂದ ಮರಮುಟ್ಟುಗಳನ್ನು ಆಮದು ಮಾಡುತ್ತಿದ್ದು, ಇದನ್ನು ಪೀಠೋಪಕರಣಗಳ ತಯಾರಿಕೆಗೆ ಬಳಸಲಾಗುತ್ತದೆ. ನಗರವು ದಕ್ಷಿಣ ಭಾರತಕ್ಕೆ ಮರಮುಟ್ಟುಗಳ ಪ್ರಮುಖ ಪ್ರವೇಶ ದ್ವಾರವೂ ಆಗಿದೆ. ಬೀಡಿ ತಯಾರಿಕೆ ಇಲ್ಲಿನ ಪ್ರಮುಖ ಗೃಹ ಕೈಗಾರಿಕೆ. 'ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಲಿಮಿಟೆಡ್', 'ಕುದ್ರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್', 'ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್', 'ಬಿ.ಎ.ಎಸ್.ಎಫ್', 'ಇ.ಎಲ್.ಎಫ್ ಗ್ಯಾಸ್' ಇಲ್ಲಿನ ಪ್ರಮುಖ ಉದ್ದಿಮೆಗಳಲ್ಲಿ ಕೆಲವು. ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಾದ [[ಇನ್ಫೋಸಿಸ್]], [[ವಿಪ್ರೊ]], 'ಎಂಫಾಸಿಸ್ ಬಿ.ಪಿ.ಒ' ಹಾಗೂ 'ಫರ್ಸ್ಟ್ ಅಮೇರಿಕನ್ ಕೋರ್ಪೋರೇಷನ್'ಗಳು ನಗರದಲ್ಲಿ ಕೆಲಸವನ್ನು ಆರಂಭಿಸಿವೆ.<ref name="ind">{{cite news |url=http://economictimes.indiatimes.com/Features/The_Sunday_ET/Property/Mangalore_takes_over_as_the_new_SEZ_destination/articleshow/2788712.cms |title= Mangalore takes over as the new SEZ destination |date=[[2008-02-17]] |accessdate= 2008-03-20 |publisher=[[Indiatimes|Times Internet Limited]]}}</ref> ಮೂರು ಮೀಸಲು ಮಾಹಿತಿ ತಂತ್ರಜ್ಞಾನ ಪಾರ್ಕ್ ಗಳು ನಗರಕ್ಕೆ ಕಾಲಿಡುತ್ತಿದ್ದು, ಇವುಗಳಲ್ಲಿ ಎರಡು ಈಗಾಗಲೆ ನಿರ್ಮಾಣದ ಹಂತದಲ್ಲಿವೆ. ಗಂಜಿಮಠದಲ್ಲಿ ನಿರ್ಮಾಣಗೊಳ್ಳುತ್ತಿರುವ 'ರಫ್ತು ಉತ್ತೇಜನ ಕೈಗಾರಿಕಾ ವಲಯ' ಮೊದಲನೆಯದಾದರೆ, ಎರಡನೆಯದು [[ಮಂಗಳೂರು ವಿಶ್ವವಿದ್ಯಾನಿಲಯ|ಮಂಗಳೂರು ವಿಶ್ವವಿದ್ಯಾನಿಲಯದ]] ಸಮೀಪದಲ್ಲಿ ನಿರ್ಮಿತವಾಗುತ್ತಿರುವ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'.<ref>{{cite web |url=http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%203/Fig.%203.5.1.doc |title=Study Area around SEZ, Mangalore |format=[[DOC (computing)|DOC]] |accessdate=2008-07-02 |author=Neeri |publisher=[[Mangalore City Corporation]] |archive-date=2008-10-03 |archive-url=https://web.archive.org/web/20081003062813/http://www.mangalorecity.gov.in/forms/sez/MSEZ%20Draft%20EIA/Mangalore%20SEZ%2C%20Oct.%202007/Chapter%203/Fig.%203.5.1.doc |url-status=dead }}</ref> ಗಂಜಿಮಠದಲ್ಲಿ ಮೂರನೇ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'ದ ನಿರ್ಮಾಣವನ್ನು ಪ್ರಸ್ಥಾಪಿಸಲಾಗಿದೆ.<ref>{{cite web |url=http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%201/Fig.1.2.doc |title=Proposed MSEZ Site and Existing Industries |format=[[DOC (computing)|DOC]] |accessdate=2008-04-09 |author=Neeri |publisher=[[Mangalore City Corporation]] |archive-date=2008-04-10 |archive-url=https://web.archive.org/web/20080410145046/http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%201/Fig.1.2.doc |url-status=dead }}</ref> ಬಿ.ಎ. ಗ್ರೂಪ್ ನವರಿಂದ ೨೦ ಲಕ್ಷ ಚದರ ಫೀಟ್ ಗಳ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'ವು [[ತುಂಬೆ|ತುಂಬೆಯಲ್ಲಿ]] ನಿರ್ಮಾಣ ಹಂತದಲ್ಲಿದೆ.<ref>{{cite news| url = http://www.hindu.com/2006/08/31/stories/2006083118290300.htm| date = 2006-08-31| title = Two more plans for EPIP cleared| accessdate = 2006-09-29| publisher = [[ದಿ ಹಿಂದೂ]]| archive-date = 2012-10-25| archive-url = https://web.archive.org/web/20121025134537/http://www.hindu.com/2006/08/31/stories/2006083118290300.htm| url-status = dead}}</ref> [[ತೈಲ ಮತ್ತು ಪ್ರಾಕೃತಿಕ ಅನಿಲ ನಿಗಮ|ತೈಲ ಮತ್ತು ಪ್ರಾಕೃತಿಕ ಅನಿಲ ನಿಗಮವು]] (ಒ.ಎನ್.ಜಿ.ಸಿ) 'ಮಂಗಳೂರು ವಿಶೇಷ ಆರ್ಥಿಕ ವಲಯ'ದಲ್ಲಿ ೧೫ ಮಿಲಿಯನ್ ಟನ್ನಿನ ಹೊಸ ಸಂಸ್ಕರಣಾಗಾರ, ಪೆಟ್ರೋಕೆಮಿಕಲ್ ಸ್ಥಾವರ ಹಾಗೂ ಶಕ್ತಿ ಮತ್ತು ಎಲ್.ಎನ್.ಜಿ ಸ್ಥಾವರಗಳ ಮೇಲೆ ೩೫,೦೦೦ ಕೋಟಿ ರೂಪಾಯಿಗಳ ಬಂಡವಾಳ ಹೂಡುವ ಬಗ್ಗೆ ಯೋಜನೆ ರೂಪಿಸಿದೆ. ಇದು ದೇಶದ ಪ್ರಥಮ 'ಪೆಟ್ರೋಲಿಯಮ್, ಕೆಮಿಕಲ್ಸ್, ಪೆಟ್ರೋಕೆಮಿಕಲ್ಸ್ ಇನ್ವೆಸ್ಟ್ ಮೆಂಟ್ ರೀಜನ್'(PCPIR) ಆಗಲಿದೆ. ಇಂತಹ ಇತರ ಪಿ.ಸಿ.ಪಿ.ಐ.ಆರ್. ಗಳು [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳದ]] ನಯಚಾರ್ ನಲ್ಲಿ, [[ಹರಿಯಾಣ|ಹರಿಯಾಣದ]] [[ಪಾಣಿಪತ್]] ನಲ್ಲಿ ಹಾಗೂ [[ಆಂಧ್ರ ಪ್ರದೇಶ|ಆಂಧ್ರ ಪ್ರದೇಶದ]] ಅಚ್ಯುತಪುರಂನಲ್ಲಿವೆ. 'ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಮ್ ರಿಸರ್ವ್ಸ್ ಲಿಮಿಟೆಡ್' ಎಂಬ 'ಆಯಿಲ್ ಇಂಡಸ್ಟ್ರಿ ಡೆವಲಪ್ಮೆಂಟ್ ಬೋರ್ಡ್'ನ ವಿಶೇಷ ಘಟಕವು ಮಂಗಳೂರು ಹಾಗೂ [[ಭಾರತ|ಭಾರತದ]] ಇತರ ಎರಡು ಸ್ಥಳಗಳಲ್ಲಿ 'ಕಚ್ಚಾತೈಲ ಸಂಗ್ರಹಣಾ ಸ್ಥಾವರ'ಗಳನ್ನು ನಿರ್ಮಿಸಲು ನಿಶ್ಚಯಿಸಿದೆ.<ref>{{cite news |url=http://www.thehindubusinessline.com/2006/04/02/stories/2006040202220200.htm |title=Strategic oil reserves to come directly under Govt |date=[[2006-04-02]] |accessdate = 2008-02-20 |publisher=[[Business Line|The Hindu Business Line]]}}</ref><ref>{{cite news |url = http://www.hindu.com/2006/01/07/stories/2006010704081600.htm |title = Strategic crude reserve gets nod |date = [[2006-01-07]] |accessdate = 2008-02-20 |publisher = [[ದಿ ಹಿಂದೂ]] |archive-date = 2012-02-07 |archive-url = https://www.webcitation.org/65GuJRHha?url=http://www.hindu.com/2006/01/07/stories/2006010704081600.htm |url-status = dead }}</ref> ಯೋಜಿತ, ವಾರ್ಷಿಕ ೫ ಮಿಲಿಯನ್ ಮೆಟ್ರಿಕ್ ಟನ್ನು(ಎಮ್.ಎಮ್.ಟಿ.ಪಿ.ಎ) ಸಂಗ್ರಹಣೆಯಲ್ಲಿ ೧.೫ ಎಮ್.ಎಮ್.ಟಿ.ಪಿ.ಎ ಮಂಗಳೂರಿನಲ್ಲಿಯೂ,<ref>{{cite news |url =http://economictimes.indiatimes.com/India_to_form_crude_oil_reserve_of_5_mmt/articleshow/2137148.cms |title =India to form crude oil reserve of 5 mmt |date = [[2007-06-20]] |accessdate = 2008-02-20 |publisher = [[The Economic Times]]}}</ref> ೧.೦ ಎಮ್.ಎಮ್.ಟಿ.ಪಿ.ಎ [[ವಿಶಾಖಪಟ್ಟಣ|ವಿಶಾಖಪಟ್ಟಣದಲ್ಲಿಯೂ]] ಹಾಗೂ ೨.೫ ಎಮ್.ಎಮ್.ಟಿ.ಪಿ.ಎ ಮಂಗಳೂರಿನ ಸಮೀಪದ ಪಡೂರಿನಲ್ಲಿಯೂ ನಿರ್ವಹಿಸಲಾಗುತ್ತದೆ. 'ಇಂಡಿಯಾ ಟುಡೆ'ಯ ಅಂತರಾಷ್ಟ್ರೀಯ ಸಂಪುಟದ ಅನುಸಾರ ಮಂಗಳೂರು ([[ಕೊಚ್ಚಿ|ಕೊಚ್ಚಿಯ]] ನಂತರ) ದಕ್ಷಿಣ ಭಾರತದಲ್ಲೇ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಾನ್-ಮೆಟ್ರೊ(ಮೆಟ್ರೋವಲ್ಲದ) ನಗರವಾಗಿದೆ. [[ಚಿತ್ರ:Mangalore infosys.jpg|200px|thumb|left| ಮಂಗಳೂರಿನಲ್ಲಿ [[ಇನ್ಫೋಸಿಸ್]] ಕಾರ್ಯಾಲಯ ]] [[ಕಾರ್ಪೋರೇಷನ್ ಬ್ಯಾಂಕ್]],<ref>{{cite web |url =http://www.corpbank.com/asp/0100text.asp?presentID=84&headID=84 |title =History |accessdate = 2008-04-18 |publisher = [[Corporation Bank]]}}</ref> [[ಕೆನರಾ ಬ್ಯಾಂಕ್]],<ref>{{cite web |url = http://www.hindu.com/2005/11/20/stories/2005112015560300.htm |title = Cheque truncation process from April, says Leeladhar |accessdate = 2008-04-18 |publisher = [[ದಿ ಹಿಂದೂ]] |archive-date = 2012-03-14 |archive-url = https://www.webcitation.org/66ALTNfb6?url=http://www.hindu.com/2005/11/20/stories/2005112015560300.htm |url-status = dead }}</ref> ಮತ್ತು [[ವಿಜಯ ಬ್ಯಾಂಕ್]],<ref>{{cite web |url=http://vijayabank.com:8081/vijaya/vijaya/internet-en/menus/we-at-vijaya-bank/inception.html |title=Inception |accessdate=2008-07-09 |publisher=[[Vijaya Bank]] |archive-date=2008-09-08 |archive-url=https://web.archive.org/web/20080908053811/http://vijayabank.com:8081/vijaya/vijaya/internet-en/menus/we-at-vijaya-bank/inception.html |url-status=dead }}</ref> ಗಳು ೨೦ನೇ ಶತಮಾನದ ಪೂರ್ವಾರ್ಧದಲ್ಲಿ ಮಂಗಳೂರಿನಲ್ಲಿ ಪ್ರಾರಂಭಗೊಂಡ ಮೂರು ರಾಷ್ಟ್ರೀಕೃತ ಬ್ಯಾಂಕುಗಳು. ಮಂಗಳೂರಿನಲ್ಲಿ ಸ್ಥಾಪಿಸಲ್ಪಟ್ಟ [[ಕರ್ಣಾಟಕ ಬ್ಯಾಂಕ್]] ಆ ಸಮಯದ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿತ್ತು.<ref>{{cite web |url =http://www.karnatakabank.com/ktk/History.jsp |title =History |accessdate =2008-04-18 |publisher =[[Karnataka Bank]] |archive-date =2012-03-17 |archive-url =https://web.archive.org/web/20120317115018/http://www.karnatakabank.com/ktk/History.jsp |url-status =dead }}</ref> ಮಂಗಳೂರು ಕ್ಯಾಥೊಲಿಕ್ ಕೊ-ಓಪರೇಟಿವ್ ಬ್ಯಾಂಕ್ ಲಿಮಿಟೆಡ್, ಕ್ಯಾಥೊಲಿಕ್ ಬ್ಯಾಂಕ್ ಲಿಮಿಟೆಡ್ ಹಾಗೂ ಎಸ್.ಸಿ.ಡಿ.ಸಿ.ಸಿ ಬ್ಯಾಂಕುಗಳು ಮಂಗಳೂರಿನಲ್ಲಿ ಸ್ಥಾಪನೆಗೊಂಡ ವರ್ಗೀಕೃತ ಬ್ಯಾಂಕುಗಳು. ದೋಣಿ ನಿರ್ಮಾಣ ಹಾಗೂ ಮೀನುಗಾರಿಕೆ ಉದ್ಯಮಗಳು ಪೀಳಿಗೆಗಳಿಂದ ಮಂಗಳೂರಿನ ಪ್ರಮುಖ ಉದ್ಯಮಗಳಾಗಿವೆ. ಮಂಗಳೂರು ಬಂದರಿನ ಸಮೀಪದಲ್ಲಿರುವ 'ಹಳೆ ಮಂಗಳೂರು ಬಂದರು' ಪ್ರಸಿದ್ಧ ಮೀನುಗಾರಿಕಾ ಬಂದರಾಗಿದೆ. ಇಲ್ಲಿ ಮೀನುಗಾರಿಕೆಗಾಗಿ ಬಳಸುವ ಭಾರಿ ಪ್ರಮಾಣದ ಯಾಂತ್ರಿಕೃತ ದೋಣಿಗಳು ಲಂಗರು ಹಾಕಿರುತ್ತವೆ. ಮೀನುಗಾರಿಕಾ ಉದ್ಯಮವು ಸಾವಿರಾರು ಜನರನ್ನು ಈ ಉದ್ಯೋಗದಲ್ಲಿ ಬಳಸಿಕೊಂಡಿದೆ ಹಾಗೂ ಅವರ ಉತ್ಪನ್ನಗಳನ್ನು ಸುತ್ತಮುತ್ತಲ ಪ್ರದೇಶಗಳಿಗೆ ರಫ್ತು ಮಾಡಲಾಗುತ್ತದೆ. ಹಂಚು, ಬೀಡಿ, ಕಾಫಿ ಮತ್ತು ಗೋಡಂಬಿ ಉದ್ಯಮಗಳಲ್ಲಿ ಮಂಗಳೂರಿನ ವ್ಯಾಪಾರ ಸಂಸ್ಥೆಗಳು ಪ್ರಮುಖವಾದ ಅಸ್ತಿತ್ವವನ್ನು ಪಡೆದುಕೊಂಡು ಬಂದಿದೆ, ಹಾಗಿದ್ದೂ ಆಧುನಿಕ ನಿರ್ಮಾಣದಲ್ಲಿ ಕಾಂಕ್ರೀಟಿನ ಬಳಕೆಯಿಂದಾಗಿ ಹಂಚಿನ ಉದ್ಯಮವು ಅವನತಿಯ ದಾರಿಯಲ್ಲಿ ಸಾಗಿದೆ. 'ಅಲ್ಬುಕರ್ಕ್ ಹಂಚಿನ ಕಾರ್ಖಾನೆ'ಯು ಭಾರತದಲ್ಲೇ ಅತಿ ದೊಡ್ಡ ಹಂಚಿನ ಕಾರ್ಖಾನೆಯಾಗಿದ್ದು,ಪ್ರಸಿದ್ಧ ಮಂಗಳೂರು ಕೆಂಪು ಹಂಚುಗಳನ್ನು ತಯಾರಿಸುತ್ತದೆ. ಮಂಗಳೂರಿನ ಉಪನಗರವಾದ [[ಉಳ್ಳಾಲ|ಉಳ್ಳಾಲದಲ್ಲಿ]] ಹೆಣೆದ ಉಡುಪುಗಳು ಹಾಗೂ ತೆಂಗಿನ ನಾರಿನ ದಾರಗಳನ್ನು ತಯಾರಿಸಲಾಗುತ್ತದೆ. == ಜನಸಂಖ್ಯೆ == [[ಚಿತ್ರ:Light House Hill, Mangalore.JPG|200px|thumb|right|ಲೈಟ್ ಹೌಸ್ ಹಿಲ್, ಮಂಗಳೂರಿನ ಪ್ರಮುಖ ತಾಣಗಳಲ್ಲೊಂದು]] ೨೦೧೧ರ [[ಭಾರತ|ಭಾರತದ]] [[ಜನಗಣತಿ|ಜನಗಣತಿಯ]] ಪ್ರಕಾರ, ಮಂಗಳೂರು ೪,೮೪,೭೮೫ ಜನಸಂಖ್ಯೆಯನ್ನು ಹೊಂದಿತ್ತು.<ref name="dmab">{{cite web |url=http://www.census2011.co.in/census/city/451-mangalore.html}}</ref> ಇದೇ ಜನಗಣತಿಯ ಪ್ರಕಾರ ಮಹಾನಗರ ಪಾಲಿಕೆ ಪ್ರದೇಶದ ಜನಸಂಖ್ಯೆಯು ೬,೧೯,೬೬೪ ಆಗಿದೆ.<ref name="popmlr">{{cite web |publisher=Census Commission of India |url=http://www.census2011.co.in/census/city/451-mangalore.html}}</ref> 'ವರ್ಲ್ಡ್ ಗಾಜೆಟರ್' ನ ಅನುಸಾರ ೨೦೦೮ರಲ್ಲಿ ಮಂಗಳೂರಿನ ಅಂದಾಜು ಜನಸಂಖ್ಯೆಯು ೪,೩೧,೯೭೬ ಆಗಿತ್ತು. ಇದರ ಪ್ರಕಾರ ಮಂಗಳೂರು [[ಭಾರತ|ಭಾರತದ]] ೧೦೧ನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗುತ್ತದೆ.<ref>{{cite web |url= http://www.world-gazetteer.com/wg.php?x=&men=gcis&lng=en&dat=80&geo=-104&srt=pnan&col=aohdq&msz=1500&va=&pt=a |title= India: largest cities and towns and statistics of their population |accessdate= 2008-01-31 |publisher= World Gazetteer|archiveurl=http://www.webcitation.org/5nsxcLbvU|archivedate=2010-02-28}}</ref> ಇದೇ ಗಣತಿಯ ಅನುಸಾರ 'ವರ್ಲ್ಡ್ ಗಾಜೆಟರ್' ಮಂಗಳೂರು ನಗರ ಪ್ರದೇಶದ(urban) ಜನಸಂಖ್ಯೆಯು ೬,೦೩,೨೬೯ ಎಂದು ಅಂದಾಜು ಮಾಡಿತ್ತು. ಇದು ಈ ನಗರ ಪ್ರದೇಶವನ್ನು ೬೧ನೇ ಅತಿ ಹೆಚ್ಚು ಜನಸಾಂದ್ರ ಪ್ರದೇಶವನ್ನಾಗಿ ಮಾಡುತ್ತದೆ.<ref>{{cite web |url= http://www.world-gazetteer.com/wg.php?x=&men=gcis&lng=en&dat=80&geo=-104&srt=pnan&col=aohdq&msz=1500&va=&pt=a |title= India: metropolitan areas |accessdate= 2008-01-16 |publisher= World Gazetteer|archiveurl=http://www.webcitation.org/5nsxcLbvU|archivedate=2010-02-28}}</ref> ಜನಸಂಖ್ಯೆಯ ೫೦ ಪ್ರತಿಶತ ಭಾಗವು ಪುರುಷರಾಗಿದ್ದು, ಇವರ ಸಂಖ್ಯೆ ೨,೦೦,೨೩೪ ಆಗಿದೆ. ಉಳಿದ ೫೦ ಪ್ರತಿಶತ ಸ್ತ್ರೀಯರಾಗಿದ್ದು, ಇವರ ಸಂಖ್ಯೆ ೧,೯೮,೫೧೧ ಆಗಿದೆ. ಪುರುಷ ಸಾಕ್ಷರತಾ ಪ್ರಮಾಣವು ೮೬ ಪ್ರತಿಶತವಿದ್ದು, ಸ್ತ್ರೀ ಸಾಕ್ಷರತಾ ಪ್ರಮಾಣವು ೭೯ ಪ್ರತಿಶತವಿದೆ. ಜನಸಂಖ್ಯೆಯ ೯ ಪ್ರತಿಶತ ಭಾಗವು ೬ ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ. ಮಂಗಳೂರಿನ ಸರಾಸರಿ ಸಾಕ್ಷರತಾ ಪ್ರಮಾಣವು ೮೩ ಪ್ರತಿಶತವಿದ್ದು ಇದು ರಾಷ್ಟ್ರೀಯ ಸರಾಸರಿ ೫೯.೯ಕ್ಕಿಂತ ಅಧಿಕವಾಗಿದೆ. ಜನನ ಪ್ರಮಾಣವು ೧೩.೭೨ ಪ್ರತಿಶತವಿದ್ದು, ಮರಣ ಪ್ರಮಾಣವು ೩.೭೧ ಪ್ರತಿಶತ ಹಾಗೂ ಶಿಶು ಮರಣ ಪ್ರಮಾಣವು ೧.೨೪ ಪ್ರತಿಶತವಿದೆ. ಕೊಳೆಗೇರಿಗಳ ಏರುತ್ತಿರುವ ಸಂಖ್ಯೆಯು ಇಲ್ಲಿನ ಕಳವಳಕಾರಿಯಾದ ಅಂಶವಾಗಿದೆ. ಮಂಗಳೂರು ನಗರ ಪ್ರದೇಶವು ನಗರ ಪಾಲಿಕೆಯ ಸರಹದ್ದಿನಲ್ಲಿ ೩೨ ಕೊಳೆಗೇರಿಗಳನ್ನು ಗುರುತಿಸಿತ್ತು. ಸುಮಾರು ೨೨,೦೦೦ ವಲಸಿಗ ಕಾರ್ಮಿಕರು ನಗರದ ಸರಹದ್ದಿನಲ್ಲಿರುವ ಈ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ.<ref>{{cite web |url= http://www.hindu.com/2006/04/08/stories/2006040818420300.htm |title= Growing number of slums in Mangalore a cause for concern |date= [[2006-04-08]] |accessdate= 2008-03-14 |publisher= [[ದಿ ಹಿಂದೂ]] |archive-date= 2008-03-03 |archive-url= https://web.archive.org/web/20080303014244/http://www.hindu.com/2006/04/08/stories/2006040818420300.htm |url-status= dead }}</ref><ref>{{cite web |url= http://www.hindu.com/2006/01/21/stories/2006012111860300.htm |title= Slums mushrooming in port city |accessdate= 2008-03-14 |date= [[2006-01-21]] |publisher= [[ದಿ ಹಿಂದೂ]] |archive-date= 2008-03-24 |archive-url= https://web.archive.org/web/20080324145402/http://www.hindu.com/2006/01/21/stories/2006012111860300.htm |url-status= dead }}</ref> [[ಚಿತ್ರ:St. Aloysius Church Mangalore.jpg|200px|thumb|left|ಮಂಗಳೂರಿನಲ್ಲಿರುವ ಸಂತ ಅಲೋಶಿಯಸ್ ಚರ್ಚು]] ಮಂಗಳೂರು ಬಹುಸಂಸ್ಕೃತಿಯ ಹಾಗೂ ಬಹುಭಾಷೀಯ ನಗರವಾಗಿದೆ. [[ತುಳು]], [[ಕೊಂಕಣಿ]] ಹಾಗೂ [[ಬ್ಯಾರಿ]] ಭಾಷೆಗಳು ಇಲ್ಲಿನ ಮೂರು ಸ್ಥಳೀಯ ಭಾಷೆಗಳಾಗಿದ್ದು, [[ಕನ್ನಡ]], [[ಹಿಂದಿ]], [[ಆಂಗ್ಲ]] ಮತ್ತು [[ಉರ್ದು]] ಭಾಷೆಗಳೂ ಬಳಕೆಯಲ್ಲಿವೆ. [[ಕನ್ನಡ]] ಇಲ್ಲಿನ ದ್ವಿತೀಯ ಭಾಷೆಯಾಗಿದ್ದು, ಇಲ್ಲಿನ ಅಧಿಕೃತ ಭಾಷೆಯಾಗಿದೆ. ಇಲ್ಲಿನ ಜನಸಂಖ್ಯೆಯ ಅಧಿಕ ಭಾಗವು [[ಹಿಂದೂ]] ಧರ್ಮೀಯರನ್ನು ಒಳಗೊಂಡಿದೆ. [[ಮೊಗವೀರ|ಮೊಗವೀರರು]], ಬಿಲ್ಲವರು ಹಾಗೂ ಬಂಟರು ಇದರಲ್ಲಿ ಪ್ರಮುಖರು. ಕೋಟಾ ಬ್ರಾಹ್ಮಣರು, ಶಿವಳ್ಳಿ ಬ್ರಾಹ್ಮಣರು, [[ಸ್ಥಾನಿಕ ಬ್ರಾಹ್ಮಣರು]], ಹವ್ಯಕ ಬ್ರಾಹ್ಮಣರು, ಗೌಡ ಸಾರಸ್ವತ ಬ್ರಾಹ್ಮಣರು, ದೈವಜ್ಞ ಬ್ರಾಹ್ಮಣರು, ರಾಜಪುರ ಸಾರಸ್ವತ ಬ್ರಾಹ್ಮಣರು ಕೂಡಾ ಹಿಂದು ಜನಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿದ್ದಾರೆ. ಜನಸಂಖ್ಯೆಯ ಇನ್ನು ಸ್ವಲ್ಪ ಭಾಗವು ಕ್ರೈಸ್ತ ಧರ್ಮೀಯರನ್ನು ಹೊಂದಿದೆ. ಇವರಲ್ಲಿ [[ಕೊಂಕಣಿ]] ಮಾತನಾಡುವ ಕಾಥೋಲಿಕರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇವರು 'ಮಂಗಳೂರು ಕಾಥೋಲಿಕರು' ಎಂದೇ ಪ್ರಸಿದ್ಧರು. ಮುಸ್ಲಿಮರು ಇಲ್ಲಿನ ಅಲ್ಪಸಂಖ್ಯಾಕ ಜನತೆಯಾಗಿದ್ದು, ಅವರ ಜನಸಂಖ್ಯೆಯಲ್ಲಿ ೮೦ ಪ್ರತಿಶತ ಜನರು ಅವರದೇ ಭಾಷೆಯಾದ [[ಬ್ಯಾರಿ]] ಭಾಷೆಯನ್ನು ಮಾತಾಡುತ್ತಾರೆ. ಸಣ್ಣ ಪ್ರಮಾಣದ ಜನಸಂಖ್ಯೆಯು ಜೈನ ಧರ್ಮವನ್ನೂ ಅನುಸರಿಸುತ್ತದೆ. == ಸಂಸ್ಕೃತಿ == [[ಚಿತ್ರ:Jyothi Talkies 2008 04 06.JPG|200px|thumb|right|ಜ್ಯೋತಿ ಟಾಕೀಸು ಮಂಗಳೂರಿನ ಪ್ರಸಿದ್ಧ ಚಿತ್ರಮಂದಿರಗಳಲ್ಲಿ ಒಂದು]] [[ಚಿತ್ರ:FullPagadeYakshagana.jpg|200px|thumb|right|[[ಯಕ್ಷಗಾನ]] ವೇಷಧಾರಿ]] ಮಂಗಳೂರಿನ ನಿವಾಸಿಯೊಬ್ಬರನ್ನು ಮಂಗಳೂರಿನ ನಿವಾಸಿಯೊಬ್ಬರನ್ನು [[ತುಳು|ತುಳುವಿನಲ್ಲಿ]] ''ಕುಡ್ಲದಾರ್'' ಎಂದೂ, [[ಕನ್ನಡ|ಕನ್ನಡದಲ್ಲಿ]] ''ಮಂಗಳೂರಿನವರು'' ಎಂದೂ, ಕಾಥೋಲಿಕ್ [[ಕೊಂಕಣಿ|ಕೊಂಕಣಿಯಲ್ಲಿ]] ''ಕೊಡಿಯಾಲ್ ಘರಾನೊ'' ಎಂದೂ, ಜಿ.ಎಸ್.ಬಿ ಕೊಂಕಣಿಯಲ್ಲಿ ''ಕೊಡಿಯಾಲ್ಚಿ'' ಅಥವಾ ''ಮಂಗ್ಳೂರ್ಚಿ'' ಎಂದೂ [[ಆಂಗ್ಲ|ಆಂಗ್ಲದಲ್ಲಿ]] ''ಮ್ಯಾಂಗಲೋರಿಯನ್'' ಎಂದೂ ಕರೆಯುತ್ತಾರೆ. ಬಿಜೈ ಸಮೀಪದಲ್ಲಿರುವ ''ಶ್ರೀಮಂತಿ ಬಾಯಿ ಮ್ಯೂಸಿಯಮ್'' ಮಂಗಳೂರಿನಲ್ಲಿರುವ ಏಕೈಕ ವಸ್ತು ಸಂಗ್ರಹಾಲಯ.<ref>{{cite news |url=http://www.hinduonnet.com/2006/07/07/stories/2006070717580300.htm |title=Srimanthi Bai Museum is in a shambles |date=[[2006-07-07]] |accessdate=2008-01-21 |publisher=[[ದಿ ಹಿಂದೂ]] |archive-date=2012-02-05 |archive-url=https://www.webcitation.org/65ESoBkk1?url=http://www.hinduonnet.com/2006/07/07/stories/2006070717580300.htm |url-status=dead }}</ref> ಮಣ್ಣಗುಡ್ಡದ ಸಮೀಪವಿರುವ ''ಬಿಬ್ಲಿಯೋಫೈಲ್ಸ್ ಪಾರಡೈಸ್'' ಕಾರ್ಪೋರೇಷನ್ ಬ್ಯಾಂಕಿನಿಂದ ನಡೆಸಲ್ಪಡುತ್ತಿರುವ ಸಾರ್ವಜನಿಕ ವಾಚನಾಲಯವಾಗಿದೆ. [[ಯಕ್ಷಗಾನ|ಯಕ್ಷಗಾನವು]] ಇಲ್ಲಿನ ಪ್ರಸಿದ್ಧ ನೃತ್ಯ ಕಲೆಯಾಗಿದ್ದು, ಕಹಳೆ ಘೋಷಗಳೊಂದಿಗೆ ರಾತ್ರಿಯುದ್ದಕ್ಕೂ ನಡೆಯುತ್ತದೆ.<ref>{{cite news |url = http://www.hindu.com/mp/2004/06/10/stories/2004061000340300.htm |date = [[2004-01-10]] |title = Enduring art |accessdate = 2008-07-20 |author = Ganesh Prabhu |publisher = [[ದಿ ಹಿಂದೂ]] |archive-date = 2004-08-30 |archive-url = https://web.archive.org/web/20040830023954/http://www.hindu.com/mp/2004/06/10/stories/2004061000340300.htm |url-status = dead }}</ref> [[ದಸರಾ]] ಹಾಗೂ [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]]ಯ ಸಮಯದಲ್ಲಿ ನಡೆಯುವ ''ಹುಲಿವೇಶ''ವು ಇಲ್ಲಿನ ವಿಶಿಷ್ಟವಾದ ಜಾನಪದ ನೃತ್ಯ ಕಲೆ.<ref>{{cite news |url = http://timesofindia.indiatimes.com/articleshow/354160109.cms |date = [[2001-10-26]] |title = Human `tigers' face threat to health |accessdate = 2007-12-07 |publisher = [[ದಿ ಟೈಮ್ಸ್ ಆಫ್‌ ಇಂಡಿಯಾ]]}}</ref> ಇದರಂತೆಯೇ ''ಕರಡಿವೇಶ''ವೂ [[ದಸರಾ]] ಸಮಯದಲ್ಲಿ ನಡೆಯುವಂತಹ ಇಲ್ಲಿನ ಪ್ರಸಿದ್ಧ ನೃತ್ಯ ರೀತಿ.<ref name="DAJ">{{cite web |url= http://www.daijiworld.com/chan/exclusive_arch.asp?ex_id=726 |title= What's in a Name? |accessdate= 2008-03-04 |author= Stephen D'Souza |publisher= Daijiworld Media Pvt Ltd Mangalore |archive-date= 2008-03-05 |archive-url= https://web.archive.org/web/20080305003349/http://www.daijiworld.com/chan/exclusive_arch.asp?ex_id=726 |url-status= dead }}</ref> [[ಭೂತಕೋಲ]] ಇಲ್ಲಿ ಪ್ರಚಲಿತವಿರುವ, ಧಾರ್ಮಿಕ ಸಂಸ್ಕಾರಗಳನ್ನೊಳಗೊಂಡ ಸಾಂಪ್ರದಾಯಿಕ ನೃತ್ಯ ಕಲೆ. ಜನರ ಮನರಂಜನೆಗಾಗಿ ಇರುವ [[ಕಂಬಳ|ಕಂಬಳವು]] ಇಲ್ಲಿನ ಕೆಸರು ಗದ್ದೆಯಲ್ಲಿ ನಡೆಸುವ ಕೋಣ ಹಾಗೂ ಎತ್ತುಗಳ ಓಟ.<ref>{{cite news |url=http://www.hinduonnet.com/thehindu/mp/2006/12/09/stories/2006120901650100.htm |title=Colours of the season |accessdate=2008-07-09 |date=[[2006-12-09]] |publisher=[[ದಿ ಹಿಂದೂ]] |archive-date=2009-01-10 |archive-url=https://web.archive.org/web/20090110164611/http://www.hinduonnet.com/thehindu/mp/2006/12/09/stories/2006120901650100.htm |url-status=dead }}</ref> ''ಕೋರಿಕಟ್ಟ'' ([[ಕೋಳಿ ಅಂಕ]]) ಇಲ್ಲಿನ ಇನ್ನೊಂದು ಪ್ರಸಿದ್ಧ ಆಟ. ನಾಗದೇವತೆಯನ್ನು ಪೂಜಿಸುವ ಹಬ್ಬವಾದ [[ನಾಗಾರಾಧನೆ|ನಾಗಾರಾಧನೆಯೂ]] ಇಲ್ಲಿ ಪ್ರಚಲಿತದಲ್ಲಿದೆ.<ref>{{cite web |url= http://mangalorean.com/news.php?newstype=broadcast&broadcastid=50662 |title= Nagarapanchami Naadige Doddadu |accessdate= 2008-01-28 |publisher= Mangalorean.Com |archive-date= 2012-02-09 |archive-url= https://web.archive.org/web/20120209025322/http://mangalorean.com/news.php?newstype=broadcast&broadcastid=50662 |url-status= dead }}</ref> ''ಪಾಡ್ದನ''ಗಳು ವೇಷಧಾರಿ ಸಮುದಾಯದವರಿಂದ [[ತುಳು|ತುಳುವಿನಲ್ಲಿ]] ಹಾಡಲ್ಪಟ್ಟಿರುವ ಲಾವಣಿಯಂತಹ ಜಾನಪದ ಗೀತೆಗಳು. ಇದು ಸಾಮಾನ್ಯವಾಗಿ ಡಮರುವಿನ ಲಯಬದ್ಧ ಬಡಿತದೊಂದಿಗೆ ಹಾಡಲ್ಪಡುತ್ತದೆ. ''ಕೋಲ್ಕೈ'' (ಕೋಲಾಟದ ಸಮಯದಲ್ಲಿ ಹಾಡಲ್ಪಡುತ್ತದೆ), ''ಉಂಜಲ್ ಪಾಟ್'' (ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸುವ ಸಮಯದಲ್ಲಿ), ''ಮೊಯ್ಲಾಂಜಿ ಪಾಟ್'', ''ಒಪ್ಪುನೆ ಪಾಟ್'' (ಮದುವೆಯ ಸಮಯದಲ್ಲಿ ಹಾಡಲ್ಪಡುತ್ತದೆ) ಗಳು ಕೆಲವು ಪ್ರಸಿದ್ಧ [[ಬ್ಯಾರಿ]] ಹಾಡುಗಳು.<ref>{{cite news |url= http://www.hindu.com/2007/10/13/stories/2007101361130300.htm |title= Beary Sahitya Academy set up |accessdate= 2008-01-15 |date= [[2007-10-13]] |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ESe60O7?url=http://www.hindu.com/2007/10/13/stories/2007101361130300.htm |url-status= dead }}</ref> [[ದಸರಾ]], [[ದೀಪಾವಳಿ]], [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]], [[ಗಣೇಶ ಚತುರ್ಥಿ]], [[ಕ್ರಿಸ್ ಮಸ್]], [[ಮಹಾ ಶಿವರಾತ್ರಿ]], [[ಈಸ್ಟರ್]], [[ನವರಾತ್ರಿ]], [[ಗುಡ್ ಫ್ರೈಡೆ]], [[ಈದ್]], [[ಮೊಹರಂ]] ಹಾಗೂ [[ಮಹಾವೀರ ಜಯಂತಿ]] ಇಲ್ಲಿನ ಜನಪ್ರಿಯ ಹಬ್ಬಗಳು. [[ಗಣೇಶ ಚತುರ್ಥಿ]] ಹಬ್ಬವನ್ನು ಪ್ರತಿವರ್ಷವೂ ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ. ಈ ಸಮಯದಲ್ಲಿ [[ಗಣಪತಿ]] ದೇವರ ಮೂರ್ತಿಗಳನ್ನು ನಿಲ್ಲಿಸಿ, ಅವುಗಳನ್ನು ವಿದ್ಯುಕ್ತವಾಗಿ ಪೂಜಿಸಿ, ನೀರಿನಲ್ಲಿ ವಿಸರ್ಜಿಸಲಾಗುತ್ತದೆ. ''ಕೊಡಿಯಾಲ್ ತೇರ್'' ಅಥವಾ ''ಮಂಗಳೂರು ರಥೋತ್ಸವ'' ಇಲ್ಲಿನ ಜಿ.ಎಸ್.ಬಿ ಸಮುದಾಯದ ಪ್ರಮುಖ ಉತ್ಸವಗಳಲ್ಲಿ ಒಂದು. ಈ ಸಮಯದಲ್ಲಿ ಶೀ ವೆಂಕಟರಮಣ ದೇವಸ್ಥಾನದ ರಥೋತ್ಸವವನ್ನು ಆಚರಿಸಲಾಗುತ್ತದೆ.<ref>{{cite web |url=http://www.svtmangalore.org/jeernodhara/# |title=Shree Venkatramana Temple (Car Street, Mangalore) |accessdate=2008-07-25 |publisher=Shree Venkatramana Temple, Mangalore |archive-date=2008-06-09 |archive-url=https://web.archive.org/web/20080609085005/http://www.svtmangalore.org/jeernodhara/ |url-status=dead }}</ref><ref>{{cite web |url=http://www.mangalorean.com/news.php?newstype=broadcast&broadcastid=67248 |title=Colourful Kodial Theru |accessdate=2008-07-09 |author=Rajanikanth Shenoy |publisher=Mangalorean.Com |archive-date=2012-02-05 |archive-url=https://www.webcitation.org/query?url=http%3A%2F%2Fwww.mangalorean.com%2Fnews.php%3Fnewstype%3Dbroadcast%26broadcastid%3D67248&date=2012-02-05 |url-status=dead }}</ref> ''ಮೋಂಟಿ ಫೆಸ್ಟ್'' ಎಂಬುದು ಕಾಥೋಲಿಕ್ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಒಂದು.<ref>{{cite web |url= http://www.daijiworld.com/chan/exclusive_arch.asp?ex_id=129 |title= Monti Fest Originated at Farangipet&nbsp;– 240 Years Ago! |accessdate= 2008-01-11 |author= John B. Monteiro |publisher= Daijiworld Media Pvt Ltd Mangalore |archive-date= 2012-08-28 |archive-url= https://www.webcitation.org/6AFSPgPN5?url=http://www.daijiworld.com/chan/exclusive_arch.asp?ex_id=129 |url-status= dead }}</ref> ''ಜೈನ್ ಮಿಲನ್'' ಎಂಬ ಮಂಗಳೂರಿನ ಜೈನ ಕುಟುಂಬಗಳ ಸಮಿತಿಯು 'ಜೈನ್ ಫುಡ್ ಫೆಸ್ಟಿವಲ್' ಎಂಬ ಕಾರ್ಯಕ್ರಮವನ್ನು ಪ್ರತಿವರ್ಷವೂ ಆಚರಿಸುತ್ತದೆ.<ref>{{cite news |url= http://www.hindu.com/mp/2007/11/24/stories/2007112450980400.htm |title= Food for thought |accessdate= 2008-01-18 |date= [[2007-11-24]] |author= Amrita Nayak |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ETSf5c8?url=http://www.hindu.com/mp/2007/11/24/stories/2007112450980400.htm |url-status= dead }}</ref> ಜೈನ ಸಮುದಾಯದ ಪ್ರತಿಯೊಬ್ಬರೂ ಒಟ್ಟುಗೂಡಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]]ಯ ಸಮಯದಲ್ಲಿ ನಡೆಯುವ ''ಮೊಸರು ಕುಡಿಕೆ'' ಹಬ್ಬದಲ್ಲಿ ಎಲ್ಲಾ ನಂಬಿಕೆಯ ಜನರು ಭಾಗವಹಿಸುತ್ತಾರೆ.<ref>{{cite news |url= http://www.hindu.com/2005/08/28/stories/2005082812400300.htm |title= `Mosaru Kudike' brings in communal harmony |date= [[2005-08-28]] |accessdate= 2008-02-22 |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ETgNDCm?url=http://www.hindu.com/2005/08/28/stories/2005082812400300.htm |url-status= dead }}</ref> ಜುಲೈ ೧೭ರಿಂದ ಆಗಸ್ಟ್ ೧೫ರ ವರೆಗೆ ಸಾಗುವ ''ಆಟಿ ಪರ್ಬ''(ಆಟಿ ಹಬ್ಬ)ವನ್ನು ಇಲ್ಲಿ ''ಕಳಂಜ'' ಎಂಬ ದೈವವನ್ನು ಪೂಜಿಸುವುದರೊಂದಿಗೆ ಆಚರಿಸಲಾಗುತ್ತದೆ. ಜುಲೈ-ಆಗಸ್ಟಿನ ಮಳೆಗಾಲದ ಸಮಯದಲ್ಲಿ ''ಕಳಂಜ''ನು ನಗರದ ರಕ್ಷಣೆಯ ಅಧಿಪತಿಯಾಗಿರುತ್ತಾನೆ. ಸ್ಥಳಿಯ ಸಾಂಸ್ಕೃತಿಕ ಘಟನೆ ಹಾಗೂ ಪ್ರಸಂಗಗಳನ್ನು ಪ್ರೋತ್ಸಾಹಿಸಲು ಬೇಸಿಗೆಯ ಸಮಯದಲ್ಲಿ ''ಕರಾವಳಿ ಉತ್ಸವ'' ಹಾಗೂ ''ಕುಡ್ಲೋತ್ಸವ''ಗಳಂತಹ ಕಾರ್ಯಕ್ರಮಗಳನ್ನು ಪ್ರಾಯೋಜಿಸಲಾಗುತ್ತದೆ. ೨೦೦೬ರಲ್ಲಿ [[ತುಳು]] ಚಲನಚಿತ್ರೋತ್ಸವವನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಯಿತು. [[ಚಿತ್ರ:Neer Dosa.jpg|200px|thumb|right|[[ನೀರು ದೋಸೆ]]]] ಮಂಗಳೂರಿನ ಖಾದ್ಯವು ಬಹುಮಟ್ಟಿಗೆ ಮಂಗಳೂರಿನ ಖಾದ್ಯವು ಬಹುಮಟ್ಟಿಗೆ [[ದಕ್ಷಿಣ ಭಾರತ|ದಕ್ಷಿಣ ಭಾರತದ]] ಖಾದ್ಯಗಳಿಂದ ಪ್ರಭಾವಿತಗೊಂಡಿವೆ. ಮಂಗಳೂರಿನ ವ್ಯಂಜನವು(curry) ತೆಂಗಿನಕಾಯಿ ಹಾಗೂ ಕರಿಬೇವಿನ ಎಲೆಗಳನ್ನು ಅಧಿಕವಾಗಿ ಬಳಸಿಕೊಳ್ಳುತ್ತದೆ. [[ಶುಂಠಿ]], [[ಬೆಳ್ಳುಳ್ಳಿ]] ಹಾಗೂ [[ಮೆಣಸು|ಮೆಣಸನ್ನೂ]] ಕೂಡಾ ವ್ಯಂಜನದಲ್ಲಿ ಬಳಸಲಾಗುತ್ತದೆ. ಮಂಗಳೂರಿನ ಮೀನಿನ ಕರಿ(curry)ಯು ''ಕೆನರಾ''ದುದ್ದಕ್ಕೂ ತನ್ನ ರುಚಿಗಾಗಿ ಜನಪ್ರಿಯವಾಗಿದೆ. ''ಕೋರಿ ರೊಟ್ಟಿ''(ಅಕ್ಕಿ ರೊಟ್ಟಿ), ''ಬಂಗುಡೆ ಪುಳಿಮುಂಚಿ''(ಬಾಂಗ್ಡ ಮೀನಿನ ಒಂದು ಖಾದ್ಯ), ''ಕಡ್ಲೆ ಮನೋಲಿ ಸುಕ್ಕ'', ''ಬೀಜ-ಮನೋಲಿ ಉಪ್ಪುಕರಿ'', ''ನೀರ್ ದೋಸೆ'', ''ಬೂತಾಯಿ ಗಸಿ'', ''ಪುಂಡಿ''(ಕಡುಬು), ''ಪತ್ರೊಡೆ'' [[ತುಳು]] ಸಮುದಾಯದ ಕೆಲವು ಜನಪ್ರಿಯ ತಿಂಡಿ ತಿನಿಸುಗಳು. ''ದಾಲಿ ತೊಯ್(ದಾಳಿ ತೋವೆ)'', ''ಬೀಬೆ ಉಪ್ಕರಿ'', ''ವಾಲ್ ವಾಲ್'', ''ಅವ್ನಾಸ್ ಅಂಬೆ ಸಾಸಮ್'', ''ಕಡ್ಗಿ ಚಕ್ಕೋ'', ''ಪಾಗಿಲ ಪೋಡಿ'' ಹಾಗೂ ''ಚನ ಗಶಿ'' [[ಕೊಂಕಣಿ]] ಸಮುದಾಯದ ಕೆಲವು ವಿಶೇಷ ತಿನಿಸುಗಳು. ಕಾಥೋಲಿಕ್ಕರ ''ಸನ್ನ ದುಕ್ರಾ ಮಾಸ್'', ''ಪೋರ್ಕ್ ಬಫತ್'' , ''ಸೊರ್ಪೊಟೆಲ್'' ಹಾಗೂ ಮುಸ್ಲಿಮರ ''ಮಟನ್ ಬಿರಿಯಾನಿ'' ಇತರ ಜನಜನಿತ ಖಾದ್ಯಗಳು. ''ಹಪ್ಪಳ'', ''ಸಂಡಿಗೆ'' ಹಾಗೂ ''ಪುಳಿ ಮುಂಚಿ'' ಯಂತ ವಿಶೇಷ ತಿನಿಸುಗಳು ಮಂಗಳೂರಿನ ವಿಶಿಷ್ಟತೆಯಾಗಿದೆ. ತೆಂಗಿನ ಮರದ ಹೂವಿನ ರಸ/ಸತ್ವದಿಂದ ತಯಾರಿಸಲಾಗುವ ''ಶೇಂದಿ'' ([[ತುಳು|ತುಳುವಿನಲ್ಲಿ]] ''ಕಲಿ'') ಮಂಗಳೂರಿನ ಜನಪ್ರಿಯ ಸಾರಾಯಿಯಾಗಿದೆ. ಇಲ್ಲಿನ ಸಸ್ಯಾಹಾರಿ ಖಾದ್ಯವು ಉಡುಪಿ ಖಾದ್ಯದಂತೇ ಇರುತ್ತದೆ. ಮಂಗಳೂರು ಕರಾವಳಿ ನಗರವಾಗಿರುವುದರಿಂದ [[ಮೀನು]] ಇಲ್ಲಿನ ಅಧಿಕಾಂಶ ಜನರ ಪ್ರಮುಖ ಆಹಾರವಾಗಿದೆ.<ref>{{cite news |url=http://www.hindu.com/mp/2007/08/11/stories/2007081150880400.htm |title=Typically home |accessdate=2008-07-09 |date=[[2007-08-11]] |publisher=[[ದಿ ಹಿಂದೂ]] |archive-date=2012-11-03 |archive-url=https://web.archive.org/web/20121103043142/http://www.hindu.com/mp/2007/08/11/stories/2007081150880400.htm |url-status=dead }}</ref> == ನಗರಾಡಳಿತ == {|cellpadding="2" cellspacing="0" border="1" align="right" style="background-color:#FFFFFF; border-collapse: collapse; border: 2px #DEE8F1 solid; font-size: x-small; font-family: verdana" |+ style="background-color:#008080; color:#FFFFFF "| ಮಂಗಳೂರು ನಗರಾಧಿಕಾರಿಗಳು |- |[[ಮೇಯರ್]] |style="text-align:center;"| '''{{#property:P6}}'''<ref name = "mayor">{{cite news |url=http://www.newindpress.com/NewsItems.asp?ID=IEK20080221225616&Page=K&Title=Southern+News+-+Karnataka&Topic=0 |title=ಕವಿತ ಸನಿಲ್ |date=[[2008-02-22]] |accessdate=2008-04-08 |publisher=[[The New Indian Express]] }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> |- |[[ಉಪ ಮೇಯರ್]] |style="text-align:center;"| &nbsp;&nbsp;&nbsp;'''ಶಕೀಲ ಕಾವ'''<ref>{{cite news |url=http://www.hindu.com/2008/02/22/stories/2008022258320300.htm |title=Hosabettu is Mangalore Mayor |date=[[2008-02-22]] |accessdate=2008-07-23 |publisher=[[ದಿ ಹಿಂದೂ]] |archive-date=2008-05-01 |archive-url=https://web.archive.org/web/20080501001942/http://www.hindu.com/2008/02/22/stories/2008022258320300.htm |url-status=dead }}</ref> |- |[[ಪೋಲಿಸ್ ಸುಪರಿಂಟೆಂಡೆಂಟ್]] |style="text-align:center;"| '''ಎಚ್ ಸತೀಶ್ ಕುಮಾರ್'''<ref>{{cite news |url=http://www.deccanherald.com/content/Jun262007/district |title= Sathish Kumar takes charge as Dakshina Kannada SP |date=[[2007-06-26]] |accessdate=2008-08-13 |publisher=[[Deccan Herald]] }}</ref> |} [[ಚಿತ್ರ:Mangaluru Mahanagara Palike.jpg‎|200px|thumb|ಲಾಲ್ ಭಾಗ್ ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ಪ್ರಧಾನ ಕಾರ್ಯಾಲಯ]] 'ಮಂಗಳೂರು ಮಹಾನಗರ ಪಾಲಿಕೆ'ಯು ಇಲ್ಲಿಯ ನಗರ ಹಾಗೂ ಮೂಲಭೂತ ಸೌಲಭ್ಯಗಳನ್ನು ನಿರ್ವಹಿಸವ ಮಂಡಳಿಯಾಗಿದೆ. ನಗರ ಪಾಲಿಕೆಯ ಸರಹದ್ದು ಉತ್ತರದಲ್ಲಿ [[ಮುಕ್ಕಾ|ಮುಕ್ಕಾದಿಂದ]] ಆರಂಭವಾಗಿ ದಕ್ಷಿಣದಲ್ಲಿ [[ನೇತ್ರಾವತಿ]] ನದಿ ಸೇತುವೆಯವರೆಗೆ ಹಾಗೂ ಪಶ್ಚಿಮ ಕಡಲತೀರದಿಂದ ಪೂರ್ವದಲ್ಲಿ [[ವಾಮಂಜೂರು|ವಾಮಂಜೂರಿನ]] ವರೆಗೆ ಹಬ್ಬಿದೆ. ಮಂಗಳೂರು ಮಹಾನಗರ ಪಾಲಿಕಾ ಸಭೆಯು ''ಕಾರ್ಪೋರೇಟ್''ಗಳೆಂದು ಕರೆಯಲ್ಪಡುವ ೬೦ ಚುನಾಯಿತ ಪ್ರತಿನಿಧಿಗಳನ್ನು ಹೊಂದಿರುತ್ತದೆ. ಒಂದು ವಾರ್ಡಿಗೆ ಒಬ್ಬನಂತೆ ೬೦ ವಾರ್ಡುಗಳಿಂದ ಇವರು ಚುನಾಯಿತರಾಗಿರುತ್ತಾರೆ. ೫ ವರ್ಷಗಳಿಗೊಮ್ಮೆ ಈ ಸಭೆಗೆ ಚುನಾವಣೆಯು ನಡೆಯುತ್ತದೆ. ಬಹುಸಂಖ್ಯಾ ಪಕ್ಷದ ಕಾರ್ಪೋರೇಟರುಗಳಲ್ಲಿ ಒಬ್ಬರನ್ನು ''ಮೇಯರ್'' ಆಗಿ ಆರಿಸಲಾಗುತ್ತದೆ. ಮಂಗಳೂರು ಮಹಾನಗರ ಪಾಲಿಕೆಯ ಪ್ರಧಾನ ಕಾರ್ಯಾಲಯವು ಲಾಲ್ ಭಾಗ್ ನಲ್ಲಿದೆ. [[ಸುರತ್ಕಲ್]] ಹಾಗೂ ಬಿಕರ್ನಕಟ್ಟೆಯಲ್ಲಿ ಪಾಲಿಕೆಯ ಸಹಕಛೇರಿಗಳಿವೆ. ಈ ನಗರದ ಮೇಯರ್ {{#property:P6}}. [[ಲೋಕ ಸಭೆ]] ಹಾಗೂ [[ವಿಧಾನ ಸಭೆ]] ಕ್ಷೇತ್ರಗಳ ಮರುವಿಂಗಡಣೆಯ ಮೊದಲು ಮಂಗಳೂರು ಲೋಕ ಸಭೆಗೆ ೨ ಸದಸ್ಯರನ್ನು ಒದಗಿಸುತ್ತಿತ್ತು. ಒಂದು ನಗರದ ದಕ್ಷಿಣ ಭಾಗದಿಂದ ಆಗಿದ್ದು ಇದು ಮಂಗಳೂರು ಲೋಕಸಭಾ ಕ್ಷೇತ್ರ ಎಂದು ಕರೆಯಲ್ಪಡುತ್ತಿತ್ತು. ಇನ್ನೊಂದು ನಗರದ ಉತ್ತರ ಭಾಗದಿಂದಾಗಿದ್ದು, ಇದು ಉಡುಪಿ ಲೋಕಸಭಾ ಕ್ಷೇತ್ರ ಎಂದು ನಾಮಂಕಿತವಾಗಿತ್ತು. ಮಂಗಳೂರು ಕರ್ನಾಟಕ ವಿಧಾನ ಸಭೆಗೆ ೩ ಸದಸ್ಯರನ್ನು ಕಳುಹಿಸುತ್ತಿತ್ತು. ಆದರೆ ಕ್ಷೇತ್ರ ಮರುವಿಂಗಡಣೆಯ ನಂತರ ಮಂಗಳೂರು ತಾಲೂಕು 'ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ' ಕೆಳಗೆ ಬರುತ್ತಿದ್ದು ಲೋಕ ಸಭೆಗೆ ಕೇವಲ ಒಬ್ಬ ಸದಸ್ಯನನ್ನು ಒದಗಿಸುತ್ತದೆ.<ref>{{cite news |url = http://www.daijiworld.com/news/news_disp.asp?n_id=35701&n_tit=M%27lore%3A+Assembly+Constituencies+Revised+%2D+Bye+Bye+Ullal%2C+Suratkal+++ |title = New Assembly constituencies |date = [[2007-07-14]] |accessdate = 2007-09-22 |publisher = Daijiworld Media Pvt Ltd Mangalore |archive-date = 2007-10-16 |archive-url = https://web.archive.org/web/20071016211122/http://daijiworld.com/news/news_disp.asp?n_id=35701&n_tit=M'lore:+Assembly+Constituencies+Revised+-+Bye+Bye+Ullal,+Suratkal+++ |url-status = dead }}</ref><ref>{{cite news |url = http://www.hindu.com/2006/05/05/stories/2006050522990400.htm |date = [[2006-05-05]] |title = Assembly constituencies proposed by Delimitation Commission |accessdate = 2007-09-22 |publisher = [[ದಿ ಹಿಂದೂ]] |archive-date = 2012-04-13 |archive-url = https://www.webcitation.org/66tS2tzYZ?url=http://www.hindu.com/2006/05/05/stories/2006050522990400.htm |url-status = dead }}</ref> [[ದಕ್ಷಿಣ ಕನ್ನಡ]] ಜಿಲ್ಲಾ ಪೋಲಿಸ್ ಮಂಗಳೂರಿನಲ್ಲಿ ಕಾನೂನು ಹಾಗೂ ನ್ಯಾಯಬದ್ಧತೆಗೆ ಜವಾಬ್ದಾರಿಯಾಗಿದೆ. ಈ ಇಲಾಖೆಯನ್ನು ''ಸೂಪರಿಂಟೆಂಡಂಟ್ ಆಫ್ ಪೋಲಿಸ್''(SP) ಅವರು ಮುನ್ನಡೆಸುತ್ತಾರೆ. ಮಂಗಳೂರು 'ಪಶ್ಚಿಮ ವ್ಯಾಪ್ತಿ ಪೋಲಿಸ್' ಇಲಾಖೆಯ ಪ್ರಧಾನ ಕಾರ್ಯಾಲಯವನ್ನೂ ಪಡೆದಿದ್ದು, ಇದು [[ಕರ್ನಾಟಕ|ಕರ್ನಾಟಕದ]] ಪಶ್ಚಿಮ ಜಿಲ್ಲೆಗಳನ್ನು ಒಳಗೊಂಡಿದೆ. == ಶಿಕ್ಷಣ ಹಾಗೂ ಕ್ರೀಡೆ == [[ಚಿತ್ರ:NIT Karnataka.jpg|200px|thumb|right|[[ಸುರತ್ಕಲ್]] ಸಮೀಪವಿರುವ 'ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ, ಕರ್ನಾಟಕ' ಸಂಸ್ಥೆಯು ಮಂಗಳೂರಿನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ ]] [[ಚಿತ್ರ:KPT Mangalore 200712.jpg|200px|thumb|right|ಮಂಗಳೂರಿನ [[ಕದ್ರಿ|ಕದ್ರಿಯಲ್ಲಿರುವ]] 'ಕರ್ನಾಟಕ ಪಾಲಿಟೆಕ್ನಿಕ್' ]] ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವು ಬಹುತೇಕ ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವು ಬಹುತೇಕ [[ಕನ್ನಡ|ಕನ್ನಡವಾಗಿದ್ದು]], ಇತರ ಸರಕಾರೇತರ ಚಲಾಯಿತ ಶಾಲೆಗಳಲ್ಲಿ ಮಾಧ್ಯಮವು [[ಆಂಗ್ಲ]] ಅಥವಾ [[ಕನ್ನಡ]] ವಾಗಿವೆ. ಇತರ ಮಾಧ್ಯಮಗಳೂ ಇವುಗಳ ಜೊತೆಗೆ ಅಸ್ತಿತ್ವದಲ್ಲಿವೆ. ಪ್ರೌಢ ಶಾಲೆಯ ನಂತರ ಕಾಲೇಜುಗಳಲ್ಲಿ ಸಾಮಾನ್ಯವಾಗಿ [[ಆಂಗ್ಲ|ಆಂಗ್ಲವು]] ಶಿಕ್ಷಣ ಮಾಧ್ಯಮವಾಗಿದೆ. ಇತ್ತೀಚೆಗೆ 'ತುಳು ಸಾಹಿತ್ಯ ಅಕಾಡೆಮಿ'ಯಿಂದ ರಚಿಸಲ್ಪಟ್ಟ ಒಂದು ಪರಿಣತರ ಸಮಿತಿಯು, [[ಕನ್ನಡ|ಕನ್ನಡವನ್ನು]] ಲಿಪಿಯಾಗಿ ಬಳಸುವ [[ತುಳು]] ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಸೇರಿಸಬೇಕೆಂದು ಸಲಹೆಯಿತ್ತರು.<ref>{{cite web |url = http://www.hinduonnet.com/2005/06/22/stories/2005062215310300.htm |title = `Use Kannada script to teach Tulu now' |date = [[2005-06-22]] |accessdate = 2008-01-31 |publisher = [[ದಿ ಹಿಂದೂ]] |archive-date = 2009-01-10 |archive-url = https://web.archive.org/web/20090110021126/http://www.hinduonnet.com/2005/06/22/stories/2005062215310300.htm |url-status = dead }}</ref> ಮಂಗಳೂರಿನಲ್ಲಿರುವ ಶಾಲಾ ಕಾಲೇಜುಗಳು ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಿಂದ ನಡೆಸಲ್ಪಡುತ್ತವೆ. ಶಾಲೆಗಳು ಕರ್ನಾಟಕ ರಾಜ್ಯ ನಿಗಮ, ಐ.ಸಿ.ಎಸ್.ಇ. ಅಥವಾ ಸಿ.ಬಿ.ಎಸ್.ಇ. ಬೋರ್ಡುಗಳ ಅಂಗಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತವೆ. ಹತ್ತು ವರ್ಷಗಳ ವಿದ್ಯಾಭ್ಯಾಸದ ನಂತರ ವಿದ್ಯಾರ್ಥಿಗಳು ಸಾಮಾನ್ಯವಾಗಿ ಪದವಿ ಪೂರ್ವ ಕಾಲೇಜುಗಳಲ್ಲಿ ಭರ್ತಿ ಹೊಂದುತ್ತಾರೆ. ಇಲ್ಲಿ ಕಲೆ, ವಾಣಿಜ್ಯ ಅಥವಾ ವಿಜ್ಞಾನ ವರ್ಗಗಳಲ್ಲಿ ಒಂದನ್ನು ಆರಿಸಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ. ೧೯೮೦ರಿಂದ ಇಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವಿಜ್ಞಾನ, ಬಿಸಿನೆಸ್ ಮಾನೇಜ್ಮೆಂಟ್ ಹಾಗೂ ಹೋಟೆಲ್ ಮಾನೇಜ್ಮೆಂಟ್ ನಂತಹ ವಿವಿಧ ಕ್ಷೇತ್ರಗಳಲ್ಲಿ ಬಹಳಷ್ಟು ವೃತ್ತಿ ಸಂಸ್ಥೆಗಳು ಆರಂಭಗೊಂಡಿವೆ. ತಮ್ಮ ಗುಣಮಟ್ಟದ ಕಾರ್ಯಕ್ರಮಗಳಿಂದಾಗಿ ಈ ಸಂಸ್ಥೆಗಳು ದೇಶದ ವಿವಿಧ ಕೋಣೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವೆ. 'ಬೇಸಲ್ ಇವಾಂಜಲಿಕಲ್ ಶಾಲೆ (೧೮೩೮) ಹಾಗೂ 'ಮಿಲಾಗ್ರೆಸ್ ಶಾಲೆ' (೧೮೪೮) ಮಂಗಳೂರಿನಲ್ಲಿ ಸ್ಥಾಪನೆಗೊಂಡ ಅತ್ಯಂತ ಹಳೆಯ ಶಾಲೆಗಳು. ೧೯೫೩ರಲ್ಲಿ ಆರಂಭಗೊಂಡ 'ಕಸ್ತೂರ್ ಬಾ ಮೆಡಿಕಲ್ ಕಾಲೇಜು' [[ಭಾರತ|ಭಾರತದ]] ಮೊದಲನೆಯ ಖಾಸಗೀ ವೈದ್ಯಕೀಯ ಕಾಲೇಜಾಗಿದೆ.<ref name="deccanmlr">{{cite news |url= http://www.deccanherald.com/content/Aug152007/district2007081519172.asp |title= Sixty and still enterprising... |accessdate= 2008-07-01 |author=Ronald Anil Fernandes, Naina J A, Bhakti V Hegde, Aabha Raveendran, Sibanthi Padmanabha K V and Sushma P Mayya |date=[[2007-08-15]] |publisher=[[Deccan Herald]]}}</ref> ''ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು'', ''ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ, ಕರ್ನಾಟಕ'',"ಶ್ರೀ ಸತ್ಯ ಸಾಯಿ ಲೋಕ ಸೇವಾ ಶಿಕ್ಷಣ ಸಂಸ್ಥೆಗಳು,ಅಳಿಕೆ'',"ಕೆನರಾ ಕಾಲೇಜು'', ''ಸಂತ ಅಲೋಶಿಯಸ್ ಕಾಲೇಜು'' ಹಾಗೂ ''ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು''ಗಳು ಇಲ್ಲಿನ ಕೆಲವು ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು. ಸಪ್ಟಂಬರ್ ೧೦, ೧೯೮೦ರಲ್ಲಿ ಸ್ಥಾಪನೆಗೊಂಡ [[ಮಂಗಳೂರು ವಿಶ್ವವಿದ್ಯಾಲಯ|ಮಂಗಳೂರು ವಿಶ್ವವಿದ್ಯಾನಿಲಯ]]ವು [[ದಕ್ಷಿಣ ಕನ್ನಡ]], [[ಉಡುಪಿ]] ಹಾಗೂ [[ಕೊಡಗು]] ಜಿಲ್ಲೆಗಳ ಉನ್ನತ ವ್ಯಾಸಂಗದ ಅಗತ್ಯಗಳನ್ನು ಪೂರೈಸುತ್ತದೆ.<ref>{{cite web |url=http://www.mangaloreuniversity.ac.in/ |title=Details of Mangalore University |publisher=[[Mangalore University]] |accessdate=2008-03-21}}</ref> [[ಕ್ರಿಕೆಟ್]] ನಗರದ ಅತ್ಯಂತ ಜನಪ್ರಿಯ ಕ್ರೀಡೆ. ಮಂಗಳಾ ಸ್ಟೇಡಿಯಮ್ [[ದಕ್ಷಿಣ ಕನ್ನಡ|ದಕ್ಷಿಣ ಕನ್ನಡದ]] ಏಕಮಾತ್ರ ಕ್ರೀಡಾಂಗಣವಾಗಿದ್ದು,<ref>{{cite news |url=http://www.hindu.com/2006/08/07/stories/2006080716740300.htm |title=Minister keen on improving sports infrastructure |date=[[2006-08-07]] |accessdate=2008-02-18 |publisher=[[ದಿ ಹಿಂದೂ]] |archive-date=2009-09-28 |archive-url=https://web.archive.org/web/20090928131927/http://www.hindu.com/2006/08/07/stories/2006080716740300.htm |url-status=dead }}</ref> ಇದು ಮಂಗಳೂರಿನಲ್ಲಿದೆ. ಇದರ ಜೊತೆಗೆ ಫುಟ್ ಬಾಲ್ ಮತ್ತು ಚೆಸ್(ಚದುರಂಗ)ಗಳೂ ಇಲ್ಲಿನ ಇತರ ಜನಪ್ರಿಯ ಕ್ರೀಡೆಗಳಾಗಿವೆ. ಮಂಗಳೂರು 'ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಕೂಟ'ದ ಕೇಂದ್ರಾಲಯವಾಗಿದ್ದು, ಇಲ್ಲಿ ೨ 'ಅಖಿಲ ಭಾರತ ಮುಕ್ತ ಚೆಸ್ ಪಂದ್ಯಾಟ'ಗಳು ನಡೆದಿವೆ.<ref>{{cite web |url=http://www.karnatakachess.com/recent.shtml |title=Recent Tournaments |accessdate=2008-07-22 |publisher=United Karnataka Chess Association}}</ref><ref>{{cite web |url=http://mangalorean.com/news.php?newsid=47176&newstype=local |title=Mangalore: All India Fide Rated Open Chess Tournament takes off |accessdate=2008-07-25 |publisher=Mangalorean.Com |archive-date=2007-12-24 |archive-url=https://web.archive.org/web/20071224141912/http://mangalorean.com/news.php?newstype=local&newsid=47176 |url-status=dead }}</ref><ref>{{cite web |url=http://mangalorean.com/news.php?newsid=81429&newstype=local |title=All India chess tourney in Mangalore from July 19 |accessdate=2008-07-25 |publisher=Mangalorean.Com |archive-date=2011-07-14 |archive-url=https://web.archive.org/web/20110714030754/http://mangalorean.com/news.php?newsid=81429&newstype=local |url-status=dead }}</ref> ಇತರ ಕ್ರೀಡೆಗಳಾದ ''ಟೆನ್ನಿಸ್'', ''ಬಿಲ್ಲಿಯರ್ಡ್ಸ್'',''ಸ್ಕ್ವಾಷ್'', ''ಬ್ಯಾಡ್ಮಿಂಟನ್'', ''ಟೇಬಲ್ ಟೆನ್ನಿಸ್'' ಹಾಗೂ ''ಗೋಲ್ಫ್''ಗಳು ಇಲ್ಲಿನ ಅನೇಕ ಕ್ಲಬ್ ಹಾಗೂ ಜಿಮ್ಖಾನಗಳಲ್ಲಿ ಆಡಲ್ಪಡುತ್ತವೆ. == ಮಾಧ್ಯಮ == [[ಚಿತ್ರ:AIR FM Tower Mangalore 0203.jpg|200px|thumb|right|[[ಕದ್ರಿ|ಕದ್ರಿಯಲ್ಲಿರುವ]] 'ಆಲ್ ಇಂಡಿಯಾ ರೇಡಿಯೋ'ದ ಪ್ರಸಾರ ಗೋಪುರ]] 'ದ ಹಿಂದು', 'ಡೆಕ್ಕನ್ ಹೆರಾಲ್ಡ್', 'ಟೈಮ್ಸ್ ಆಫ್ ಇಂಡಿಯಾ' ಹಾಗೂ 'ಇಂಡಿಯನ್ ಎಕ್ಸ್ ಪ್ರೆಸ್'ಗಳಂತಹ ಪ್ರಮುಖ ರಾಷ್ಟ್ರೀಯ 'ದ ಹಿಂದು', 'ಡೆಕ್ಕನ್ ಹೆರಾಲ್ಡ್', 'ಟೈಮ್ಸ್ ಆಫ್ ಇಂಡಿಯಾ' ಹಾಗೂ 'ಇಂಡಿಯನ್ ಎಕ್ಸ್ ಪ್ರೆಸ್'ಗಳಂತಹ ಪ್ರಮುಖ ರಾಷ್ಟ್ರೀಯ [[ಆಂಗ್ಲ]] ದೈನಿಕಗಳು ಮಂಗಳೂರಿನ ಸ್ಥಳೀಯ ಸಂಪುಟಗಳನ್ನು ಪ್ರಕಟಿಸುತ್ತವೆ. ''ಮಡಿಪು'', ''ಮೊಗವೀರ'', ''ಸಂಪರ್ಕ'' ಹಾಗೂ ''ಸಫಲ''ಗಳು ಮಂಗಳೂರಿನ ಜನಪ್ರಿಯ [[ತುಳು]] ನಿಯತಕಾಲಿಕೆಗಳು.<ref>{{cite news |url=http://www.deccanherald.com/Content/Jul192007/district2007071913749.asp |title='Madipu' literary competitions |date=[[2007-07-19]] |accessdate= 2008-01-18 |publisher=[[Deccan Herald]]}}</ref> ''ರಾಕ್ಣೊ'', ''ದಿರ್ವೆಂ'',``ಸೆವಕ್'', ``ನಮಾನ್ ಬಾಳೊಕ್ ಜೆಜು''ಇತ್ಯಾದಿ ನಗರದಿಂದ ಪ್ರಕಟವಾಗುವ ಪ್ರಸಿದ್ಧ ಕೊಂಕಣಿ ಭಾಷೆಯ ಪತ್ರಿಕೆಗಳು. [[ಬ್ಯಾರಿ]] ನಿಯತಕಾಲಿಕೆಗಳಾದ ''ಜ್ಯೋತಿ'' ಹಾಗೂ ''ಸ್ವತಂತ್ರ ಭಾರತ''ಗಳು ಕೂಡಾ ಮಂಗಳೂರಿನಿಂದ ಪ್ರಕಟಗೊಳ್ಳುತ್ತವೆ. [[ಕನ್ನಡ]] ಪತ್ರಿಕೆಗಳಲ್ಲಿ ''ಉದಯವಾಣಿ'', ವಿಜಯವಾಣಿ", ಹೊಸದಿಗಂತ",''ವಿಜಯ ಕರ್ನಾಟಕ'', ''ಪ್ರಜಾವಾಣಿ'', ''ಕನ್ನಡ ಪ್ರಭ'' ಹಾಗೂ ''ವಾರ್ತಾಭಾರತಿ''ಗಳು ಹೆಚ್ಚು ಜನಪ್ರಿಯ. ಸಂಜೆ ಪತ್ರಿಕೆಗಳಾದ ''ಕರಾವಳಿ ಅಲೆ'', ''ಮಂಗಳೂರು ಮಿತ್ರ'', ''ಸಂಜೆವಾಣಿ'' ಹಾಗೂ ''ಜಯಕಿರಣ''ಗಳು ಕೂಡಾ ನಗರದಲ್ಲಿ ಪ್ರಕಟಗೊಳ್ಳುತ್ತವೆ. [[ಕನ್ನಡ|ಕನ್ನಡದ]] ಪ್ರಪ್ರಥಮ ಸಮಾಚಾರ ಪತ್ರಿಕೆಯಾದ [[ಮಂಗಳೂರು ಸಮಾಚಾರ (ಕನ್ನಡ ಸಮಾಚಾರ)|ಮಂಗಳೂರು ಸಮಾಚಾರ]]ವು ೧೮೪೩ರಲ್ಲಿ ಮಂಗಳೂರಿನಿಂದ ಪ್ರಕಟಿಸಲ್ಪಟ್ಟಿತು.<ref>{{cite news |url=http://www.deccanherald.com/archives/jan182004/artic6.asp |title=Herr Kannada |date=[[2004-01-18]] |accessdate=2008-01-18 |publisher=[[Deccan Herald]]}}</ref> ರಾಜ್ಯ ಸರಕಾರದಿಂದ ಚಲಾಯಿತ [[ದೂರದರ್ಶನ]] ಪ್ರಸಾರವು ರಾಷ್ಟ್ರೀಯ ಹಾಗೂ ಸ್ಥಳೀಯ ವರದಿಗಳರಡನ್ನೂ ಒದಗಿಸುತ್ತದೆ. ಖಾಸಗಿ ಕೇಬಲ್ ಟಿ.ವಿ.ಯ ವಿತರಕರು ಹಲವು ಕೇಬಲ್ ಚಾನೆಲ್ ಗಳನ್ನು ಪ್ರಸಾರ ಮಾಡುತ್ತಾರೆ. ಮಂಗಳೂರು ಪ್ರಸ್ತುತವಾಗಿ 'ಕಂಡೀಷನಲ್ ಆಕ್ಸೆಸ್ ಸಿಸ್ಟಮ್' (CAS) ಕೆಳಗೆ ಬರದಿದ್ದರೂ, ವಿ೪ ಮೀಡಿಯಾವು ಮಂಗಳೂರಿನ ದೂರದರ್ಶನ ವೀಕ್ಷಕರಿಗೆ ಸಿ.ಎ.ಎಸ್ ಅನ್ನು ಭವಿಷ್ಯದಲ್ಲಿ ಒದಗಿಸುವ ಯೋಜನೆಯನ್ನು ಈಗಾಗಲೇ ಆರಂಭಿಸಿದೆ.<ref>{{cite web |url=http://www.mangalorean.com/news.php?newsid=61578&newstype=local |title=Mangalore: Channel V4 to offer Conditional Access system |accessdate=2008-01-24 |publisher=Mangalorean.Com |archive-date=2012-02-05 |archive-url=https://www.webcitation.org/query?url=http%3A%2F%2Fwww.mangalorean.com%2Fnews.php%3Fnewsid%3D61578%26newstype%3Dlocal&date=2012-02-05 |url-status=dead }}</ref> ಹೊಸದಾಗಿದ್ದರೂ 'ಡಿಶ್ ಟಿ.ವಿ' ಹಾಗೂ 'ಟಾಟಾ ಸ್ಕೈ'ಗಳ ಮೂಲಕ 'ಡೈರೆಕ್ಟ್ ಟು ಹೋಮ್'(DTH) ಸೇವೆಗಳು ಮಂಗಳೂರಿನಲ್ಲಿ ಲಭ್ಯವಿವೆ.<ref>{{cite news |url= http://www.hindu.com/2005/03/19/stories/2005031912050300.htm |title= Good response for DTH in Mangalore |date= [[2005-03-19]] |accessdate= 2008-01-21 |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ERr3XGO?url=http://www.hindu.com/2005/03/19/stories/2005031912050300.htm |url-status= dead }}</ref> 'ಆಲ್ ಇಂಡಿಯಾ ರೇಡಿಯೋ'ವು [[ಕದ್ರಿ|ಕದ್ರಿಯಲ್ಲಿ]] ಸ್ಟುಡಿಯೋವನ್ನು ಹೊಂದಿದ್ದು, ನಿಗದಿತ ಸಮಯದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ''ರೇಡಿಯೋ ಮಿರ್ಚಿ ೯೮.೩ ಎಫ್.ಎಮ್'', ''ಬಿಗ್ ೯೨.೭ ಎಫ್.ಎಮ್'',<ref>{{cite news |url=http://www.medianewsline.com/news/119/ARTICLE/1796/2007-12-05.html |title=BIG FM Launches Station in Mangalore |date=[[2007-12-05]] |accessdate=2008-07-05 |publisher=Media Newsline}}</ref> ''ಸುಪರ್ ಹಿಟ್ಸ್ ೯೩.೫ ಎಫ್.ಎಮ್'' ಹಾಗೂ ''೯೪.೩ ಸೆಂಚುರಿ ಎಫ್. ಎಮ್''<ref>{{cite web |url=http://www.hindu.com/2007/11/23/stories/2007112350640200.htm |title=It’s time to swing to hits from FM channels |author=Govind D. Belgaumkar |date=[[2007-11-23]] |accessdate=2008-07-05 |publisher=[[ದಿ ಹಿಂದೂ]] |archive-date=2012-02-05 |archive-url=https://www.webcitation.org/65EIm16Ft?url=http://www.hindu.com/2007/11/23/stories/2007112350640200.htm |url-status=dead }}</ref> ಇಲ್ಲಿನ ಖಾಸಗಿ ಎಫ್.ಎಮ್ ಚಾನೆಲ್ಲುಗಳು. ಮಂಗಳೂರು 'ತುಳು ಚಿತ್ರರಂಗ'ಕ್ಕೆ ತವರಾಗಿದೆ. ೩೧ ಸಿನೆಮಾಗಳ ಸೂಚಿಯನ್ನು ಹೊಂದಿರುವ ಇದು, ವರ್ಷಕ್ಕೆ ಸರಾಸರಿಯಾಗಿ ಒಂದು ಸಿನೆಮಾವನ್ನು ಹೊರತರುತ್ತಿತ್ತು. ಇದೀಗ ತಿಂಗಳಿಗೆ ಸರಾಸರಿಯಾಗಿ ಒಂದಕ್ಕಿಂತಲೂ ಅಧಿಕ ತುಳು ಸಿನಿಮಾಗಳನ್ನು ಹೊರತರುತ್ತಿದೆ.''ಕಡಲ ಮಗೆ'' , ''ಬಿರ್ಸೆ'' ಹಾಗೂ ''ಸುದ್ದ''ರಂಬಾ ರೂಟಿ,ಬಣ್ಣ ಬಣ್ಣದ ಬದುಕು,ರಂಗ್ ರಂಗ್ದ ದಿಬ್ಬಣ, ಸೂಂಬೆ ಇತ್ತೀಚಿಗಿನ ಕೆಲವು ಪ್ರಸಿದ್ಧ [[ತುಳು]] ಸಿನೆಮಾಗಳು. ಸಾಮಾನ್ಯವಾಗಿ ಪುರಭವನದಲ್ಲಿ ನಡೆಯುವ ತುಳು ನಾಟಕಗಳು ಕೂಡಾ ಮಂಗಳೂರಿನಲ್ಲಿ ತುಂಬಾ ಜನಪ್ರಿಯವಾಗಿವೆ. ತುಳು ಚಿತ್ರರಂಗಕ್ಕೆ ೩೫ ವರ್ಷ ತುಂಬಿದ ಸಂದರ್ಭದಲ್ಲಿ ೨೦೦೬ ರಲ್ಲಿ ಮಂಗಳೂರಿನಲ್ಲಿ [[ತುಳು]] ಫಿಲ್ಮ್ ಫೆಸ್ಟಿವಲ್ ಅನ್ನು ಆಯೋಜಿಸಲಾಗಿತ್ತು.<ref name="FF">{{cite news |url= http://www.hindu.com/2006/02/23/stories/2006022315050300.htm |title= Tulu film festival |accessdate= 2008-01-19 |date= [[2006-02-23]] |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65EItZHf1?url=http://www.hindu.com/2006/02/23/stories/2006022315050300.htm |url-status= dead }}</ref> ಮಂಗಳೂರಿನಲ್ಲಿ ಕೆಲವು [[ಕೊಂಕಣಿ]] ಸಿನೆಮಾಗಳನ್ನೂ ಚಿತ್ರೀಕರಿಸಲಾಗಿದ್ದು, ಇದು 'ಕೊಂಕಣಿ ಚಿತ್ರರಂಗ'ಕ್ಕೂ ತನ್ನ ಕೊಡುಗೆಯನ್ನು ಸಲ್ಲಿಸಿದೆ. == ಸಾರಿಗೆ == [[ಚಿತ್ರ:MangaloreNantoorCross 0172.jpg|200px|thumb|right|ನಗರದಲ್ಲಿ ನಂತೂರ್ ಕ್ರಾಸಿನ ಮೂಲಕ ಹಾದು ಹೋಗುತ್ತಿರುವ ರಾಷ್ಟ್ರೀಯ ಹೆದ್ದಾರಿ ೧೭]] [[ಚಿತ್ರ:The bhogi in red.....jpg|200px|thumb|[[ನೇತ್ರಾವತಿ]] ಸೇತುವೆಯು ಮಂಗಳೂರಿಗೆ ಪ್ರವೇಶ ದ್ವಾರದಂತಿದೆ]] ಮಂಗಳೂರಿನ ಸ್ಥಾನವು ಅದನ್ನು ಎಲ್ಲಾ ರೀತಿಯ ಸಾರಿಗೆಗಳ ಮೂಲಕವೂ ಸುಲಭವಾಗಿ ತಲುಪುವಂತೆ ಮಾಡಿದೆ. ಮಂಗಳೂರಿನ ಸಾರಿಗೆ ವ್ಯವಸ್ಥೆಯು ಖಾಸಗಿ ಬಸ್ಸುಗಳು, ಕೆ.ಎಸ್.ಆರ್.ಟಿ.ಸಿ ಬಸ್ಸುಗಳು, ರೈಲು, ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳನ್ನು ಒಳಗೊಂಡಿದೆ. ಮೂರು ಮಂಗಳೂರಿನ ಸ್ಥಾನವು ಅದನ್ನು ಎಲ್ಲಾ ರೀತಿಯ ಸಾರಿಗೆಗಳ ಮೂಲಕವೂ ಸುಲಭವಾಗಿ ತಲುಪುವಂತೆ ಮಾಡಿದೆ. ಮಂಗಳೂರಿನ ಸಾರಿಗೆ ವ್ಯವಸ್ಥೆಯು ಖಾಸಗಿ ಬಸ್ಸುಗಳು, ಕೆ.ಎಸ್.ಆರ್.ಟಿ.ಸಿ ಬಸ್ಸುಗಳು, ರೈಲು, ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳನ್ನು ಒಳಗೊಂಡಿದೆ. ಮೂರು [[ಭಾರತದ ರಾಷ್ಟ್ರೀಯ ಹೆದ್ದಾರಿಗಳ ಪಟ್ಟಿ|ರಾಷ್ಟ್ರೀಯ ಹೆದ್ದಾರಿ]]ಗಳು ಮಂಗಳೂರಿನ ಮೂಲಕ ಹಾದು ಹೋಗುತ್ತವೆ, [[ಮಹಾರಾಷ್ಟ್ರ|ಮಹಾರಾಷ್ಟ್ರದ]] ಪಣ್ವೇಲ್ ನಿಂದ [[ಕೇರಳ|ಕೇರಳದ]] ಎಡಪಲ್ಲಿಯ ಹತ್ತಿರವಿರುವ ಕೊಡುಂಗಲ್ಲೂರ್ ಜಂಕ್ಷನ್ ವರೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ ೧೭, ಮಂಗಳೂರಿನ ಮೂಲಕ ಉತ್ತರ-ದಕ್ಷಿಣ ದಿಕ್ಕಿನಲ್ಲಿ ಹಾದು ಹೋಗುತ್ತದೆ. ರಾಷ್ಟ್ರೀಯ ಹೆದ್ದಾರಿ ೪೮ ಪೂರ್ವಕ್ಕೆ [[ಬೆಂಗಳೂರು|ಬೆಂಗಳೂರಿನತ್ತ]] ಸಾಗಿದರೆ ರಾಷ್ಟ್ರೀಯ ಹೆದ್ದಾರಿ ೧೩ ಈಶಾನ್ಯವಾಗಿ ಸೋಲಾಪುರಕ್ಕೆ ಸಾಗುತ್ತದೆ.<ref>{{cite web |url=http://www.nhai.org/Doc/project-offer/Highways.pdf |title=NH wise Details of NH in respect of Stretches entrusted to NHAI |format=[[Portable Document Format|PDF]] |accessdate=2008-07-04 |publisher=[[National Highways Authority of India]] (NHAI) |archive-date=2009-02-25 |archive-url=https://web.archive.org/web/20090225142615/http://www.nhai.org/Doc/project-offer/Highways.pdf |url-status=dead }}</ref> 'ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕರಣ'ವು ನವ ಮಂಗಳೂರು ಬಂದರನ್ನು [[ಸುರತ್ಕಲ್|ಸುರತ್ಕಲ್ಲಿಗೆ]] ಹಾಗೂ [[ಬಿ.ಸಿ ರೋಡ್]] ಜಂಕ್ಷನ್ ಗೆ ಸೇರಿಸುವ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುತ್ತಿದೆ. 'ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ'ಯ ''ಬಂದರು ಜೋಡಣೆ'' ಕಾರ್ಯಕ್ರಮದ ಅಧೀನದಲ್ಲಿ ಈ ಹೆದ್ದಾರಿಗಳ ೩೭.೫ ಕಿ.ಮೀ. ವ್ಯಾಪ್ತಿಯನ್ನು ದ್ವಿಪಥದಿಂದ ಚತುರ್ಪಥಕ್ಕೆ ಅಭಿವೃದ್ಧಿಪಡಿಸಲಾಗುವುದು.<ref>{{cite news | url=http://www.thehindubusinessline.com/2005/10/07/stories/2005100700631900.htm| date= [[2005-10-07]]| title= 4-lane road project in Mangalore likely to be completed in 30&nbsp;months| accessdate= 2006-10-13| publisher = [[Business Line|The Hindu Business Line]]}}</ref> ಮಂಗಳೂರಿನ ಸಿಟಿ ಬಸ್ ಸೇವೆಯನ್ನು ನಗರದ ಬಸ್ ಮಾಲೀಕರು ನಡೆಸುತ್ತಿದ್ದು, ಇದು ನಗರದ ಸರಹದ್ದಿನಲ್ಲಿ ಹಾಗೂ ನಗರದ ಹೊರಗೆಯೂ ಸೇವೆಯನ್ನು ಒದಗಿಸುತ್ತದೆ. ಎರಡು ರೀತಿಯ ಪ್ರತ್ಯೇಕ ಬಸ್ ಪಥಗಳಿದ್ದು, ಸಿಟಿ ಬಸ್ಸುಗಳು ನಗರದಲ್ಲೇ ತಿರುಗಾಡಿದರೆ ಅಂತರ್ ನಗರ ಪಥಗಳಲ್ಲಿ ಸರ್ವಿಸ್ ಹಾಗೂ ವೇಗದೂತ ಬಸ್ಸುಗಳು ಓಡಾಡುತ್ತವೆ. [[ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ|ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು]] ಮಂಗಳೂರಿನಿಂದ ರಾಜ್ಯದ ಇತರ ಭಾಗಗಳಿಗೆ ದೀರ್ಘಾವದಿ ಪ್ರಯಾಣದ ಬಸ್ಸುಗಳನ್ನು ನಡೆಸುತ್ತದೆ.<ref>{{cite web |url=http://ksrtc.in/ksrtc-fecility.htm |title=Profile of KSRTC |accessdate=2008-07-04 |publisher=[[Karnataka State Road Transport Corporation]] (KSRTC) |archive-date=2008-07-03 |archive-url=https://web.archive.org/web/20080703125154/http://ksrtc.in/ksrtc-fecility.htm |url-status=dead }}</ref> ''ದಕ್ಷಿಣ ಕನ್ನಡ ಬಸ್ ಓಪರೇಟರ್ಸ್ ಅಸೋಸಿಯೇಶನ್'' ಹಾಗೂ ''ಕೆನರಾ ಬಸ್ ಓಪರೇಟರ್ಸ್ ಅಸೋಸಿಯೇಶನ್''ಗಳು ಮಂಗಳೂರಿನಿಂದ ಬಸ್ ಸೇವೆಯನ್ನು ನಡೆಸುವ ಇತರ ಪ್ರಮುಖ ಸಂಸ್ಥೆಗಳು.<ref>{{cite news |url= http://www.hindu.com/2006/03/06/stories/2006030616460300.htm |title= Transport operators in district vie for routes |date= [[2006-03-06]] |accessdate= 2008-06-16 |publisher= [[ದಿ ಹಿಂದೂ]] |archive-date= 2011-06-29 |archive-url= https://web.archive.org/web/20110629051245/http://www.hindu.com/2006/03/06/stories/2006030616460300.htm |url-status= dead }}</ref> ಈ ಬಸ್ಸುಗಳು ಸಾಮಾನ್ಯವಾಗಿ ಮಂಗಳೂರು ಬಸ್ ನಿಲ್ದಾಣದಿಂದ ಓಡಾಡುತ್ತವೆ. ಬಿಳಿ ಬಣ್ಣದ ಟ್ಯಾಕ್ಸಿಗಳು ಕೂಡಾ ನಗರದ ಬಹುತೇಕ ಭಾಗಗಳನ್ನು ಪಯಣಿಸುತ್ತವೆ. ಆಟೋ ರಿಕ್ಷಾಗಳು ಇನ್ನೊಂದು ರೀತಿಯ ಸ್ಥಳೀಯ ಸಾರಿಗೆಯಾಗಿದೆ. ರೈಲು ಸಂಪರ್ಕವು ೧೯೦೭ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಗೊಂಡಿತು. ಮಂಗಳೂರು [[ಭಾರತ|ಭಾರತದ]] ಅತ್ಯಂತ ದೀರ್ಘ ರೈಲು ಪಥದ ಆರಂಭ ಸ್ಥಳವೂ ಆಗಿತ್ತು. ನಗರವು ಎರಡು ರೈಲು ನಿಲ್ದಾಣಗಳನ್ನು ಹೊಂದಿದೆ - ಮಂಗಳೂರು ಸೆಂಟ್ರಲ್(ಹಂಪನ್ ಕಟ್ಟೆ) ಹಾಗೂ ಮಂಗಳೂರು ಜಂಕ್ಷನ್(ಕಂಕನಾಡಿ).<ref>{{cite news |url=http://www.hindu.com/2007/11/08/stories/2007110854800400.htm |title=Name changed |date=[[2007-11-08]] |accessdate=2008-07-05 |publisher=[[ದಿ ಹಿಂದೂ]] |archive-date=2007-11-10 |archive-url=https://web.archive.org/web/20071110225303/http://www.hindu.com/2007/11/08/stories/2007110854800400.htm |url-status=dead }}</ref> [[ಪಶ್ಚಿಮ ಘಟ್ಟ|ಪಶ್ಚಿಮ ಘಟ್ಟಗಳ]] ಮೂಲಕ ನಿರ್ಮಿಸಿರುವ ''ಮೀಟರ್ ಗೇಜ್'' ರೈಲ್ವೆ ಹಳಿಯು ಮಂಗಳೂರನ್ನು [[ಹಾಸನ|ಹಾಸನದೊಂದಿಗೆ]] ಜೋಡಿಸುತ್ತದೆ. ಮಂಗಳೂರನ್ನು [[ಬೆಂಗಳೂರು|ಬೆಂಗಳೂರಿಗೆ]] ಜೋಡಿಸುವ ''ಬ್ರೋಡ್ ಗೇಜ್'' ರೈಲ್ವೆ ಹಳಿಯು ೨೦೦೬ರ ಮೇಯಲ್ಲಿ ಸರಕು ಸಾಗಣೆಗೆ ತೆರಯಲ್ಪಟ್ಟಿತು.<ref>{{cite news| url = http://www.thehindubusinessline.com/2006/05/06/stories/2006050601880700.htm| date = [[2006-05-06]] |title = Mangalore -Hassan rail line open for freight traffic| accessdate = 2006-10-13| publisher = [[Business Line|The Hindu Business Line]]}}</ref> ಮಂಗಳೂರು [[ದಕ್ಷಿಣ ರೈಲ್ವೆ|ದಕ್ಷಿಣ ರೈಲ್ವೆಯ]] ಮೂಲಕ [[ಚೆನ್ನೈ|ಚೆನ್ನೈಗೂ]], [[ಕೊಂಕಣ್ ರೈಲ್ವೆ|ಕೊಂಕಣ್ ರೈಲ್ವೆಯ]] ಮೂಲಕ [[ಮುಂಬಯಿ|ಮುಂಬಯಿಗೂ]] ಸಂಪರ್ಕವನ್ನು ಹೊಂದಿದೆ.<ref>{{cite web |url= http://www.konkanrailway.com/website/ehtm/intro1.pdf |title= The Beginning |format= [[Portable Document Format|PDF]] |accessdate= 2008-04-16 |publisher= [[Konkan Railway|Konkan Railway Corporation Limited]] }}{{Dead link|date=ಸೆಪ್ಟೆಂಬರ್ 2021 |bot=InternetArchiveBot |fix-attempted=yes }}</ref> [[ಚಿತ್ರ:Mangalore Harbour entrance 0452.jpg|thumb|200px|right|ನವ ಮಂಗಳೂರು ಬಂದರಿನ ಸಮುದ್ರ ದ್ವಾರ. ನವ ಮಂಗಳೂರು ಬಂದರು [[ಭಾರತ|ಭಾರತದ]] ೯ನೇ ಅತಿ ದೊಡ್ಡ ಸರಕು ನಿರ್ವಹಣಾ ಬಂದರಾಗಿದೆ.]] 'ಮಂಗಳೂರು ರೇವು' ನೌಕಾಯಾನ ಹಾಗೂ ಸರಕು ಸಂಗ್ರಹಣೆಯಲ್ಲಿ ತೊಡಗಿದ್ದು, 'ನವ ಮಂಗಳೂರು ಬಂದರು' ಶುಷ್ಕ, ಸಗಟು ಹಾಗೂ ದ್ರವರೂಪದ ಸರಕುಗಳನ್ನು ನಿರ್ವಹಿಸುತ್ತದೆ. 'ಪೆಟ್ರೋಲಿಯಂ ಆಯಿಲ್ ಲುಬ್ರಿಕೆಂಟ್ಸ್', 'ಕಚ್ಚಾ ಉತ್ಪನ್ನಗಳು' ಹಾಗೂ 'ಎಲ್.ಪಿ.ಜಿ ಧಾರಕ'ಗಳನ್ನು ನಿರ್ವಹಿಸಲು ಕೂಡಾ ನವ ಮಂಗಳೂರು ಬಂದರು ಸುವ್ಯವಸ್ಥಿತವಾಗಿದೆ. ಇದು 'ಮಂಗಳೂರು ರೇವು' ನೌಕಾಯಾನ ಹಾಗೂ ಸರಕು ಸಂಗ್ರಹಣೆಯಲ್ಲಿ ತೊಡಗಿದ್ದು, 'ನವ ಮಂಗಳೂರು ಬಂದರು' ಶುಷ್ಕ, ಸಗಟು ಹಾಗೂ ದ್ರವರೂಪದ ಸರಕುಗಳನ್ನು ನಿರ್ವಹಿಸುತ್ತದೆ. 'ಪೆಟ್ರೋಲಿಯಂ ಆಯಿಲ್ ಲುಬ್ರಿಕೆಂಟ್ಸ್', 'ಕಚ್ಚಾ ಉತ್ಪನ್ನಗಳು' ಹಾಗೂ 'ಎಲ್.ಪಿ.ಜಿ ಧಾರಕ'ಗಳನ್ನು ನಿರ್ವಹಿಸಲು ಕೂಡಾ ನವ ಮಂಗಳೂರು ಬಂದರು ಸುವ್ಯವಸ್ಥಿತವಾಗಿದೆ. ಇದು [[ತಟ ರಕ್ಷಣಾ ಪಡೆ|ತಟ ರಕ್ಷಣಾ ಪಡೆಯ]] ನೆಲೆಯೂ ಆಗಿದೆ. ಈ ಕೃತಕ ಬಂದರು ಸರಕು ನಿರ್ವಹಣೆಯಲ್ಲಿ [[ಭಾರತ|ಭಾರತದ]] ೯ನೇ ಅತಿ ದೊಡ್ಡ ರೇವಾಗಿದ್ದು, [[ಕರ್ನಾಟಕ|ಕರ್ನಾಟಕದ]] ಏಕಮಾತ್ರ ಬೃಹತ್ ಬಂದರಾಗಿದೆ.<ref>{{cite web| url = http://www.newmangalore-port.com/default.asp?channelid=2759&city=PORT | title=New Mangalore Port Trust (NMPT) |publisher=[[New Mangalore Port]] | accessdate=2006-10-13}}</ref> [[ಬಜ್ಪೆ]] ಸಮೀಪದಲ್ಲಿರುವ [[ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ|ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು]] ನಗರ ಕೇಂದ್ರದಿಂದ ಈಶಾನ್ಯಕ್ಕೆ ೨೦ ಕಿ.ಮೀ. ದೂರದಲ್ಲಿದೆ. ಇದು ಅಂತರಾಷ್ಟ್ರೀಯ ವಿಮಾನಗಳನ್ನು ನಡೆಸುವ [[ಕರ್ನಾಟಕ|ಕರ್ನಾಟಕದ]] ಎರಡನೇ ವಿಮಾನ ನಿಲ್ದಾಣವಾಗಿದೆ. ದಿನಕ್ಕೆ ಸರಾಸರಿ ೨೦ಕ್ಕಿಂತಲೂ ಹೆಚ್ಚು ವಿಮಾನಗಳು ವಾರಕ್ಕೆ ೭,೪೯೪ ಕ್ಕಿಂತಲೂ ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ಯುತ್ತವೆ.<ref>{{cite news |url= http://www.thehindubusinessline.com/2006/10/04/stories/2006100403880900.htm |title=Intl services begin at Mangalore airport |date=[[2006-10-04]] |accessdate= 2008-02-21 |publisher= [[Business Line|The Hindu Business Line]]}}</ref> == ಸೇವಾ ಸೌಲಭ್ಯಗಳು == [[ಚಿತ್ರ:Kadripark043.jpg|200px|thumb|right|ಮಂಗಳೂರಿನಲ್ಲಿರುವ [[ಕದ್ರಿ]] ಉದ್ಯಾನವನ]] ಮಂಗಳೂರಿನಲ್ಲಿ ವಿದ್ಯುಚ್ಛಕ್ತಿ ಸೌಲಭ್ಯವನ್ನು ''ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ'' ನಿಯಂತ್ರಿಸುತ್ತಿದ್ದು, ''ಮಂಗಳೂರು ವಿದ್ಯುತ್ ಸರಬರಾಜು ಕಂಪನಿ''ಯು ಇದರ ವಿತರಣೆಯ ಕಾರ್ಯವನ್ನು ನಿರ್ವಹಿಸುತ್ತದೆ.<ref>{{cite web |url=http://www.kptcl.com/kptclaboutus.htm |title=About Us |accessdate=2008-07-03 |publisher=[[Karnataka Power Transmission Corporation Limited]] (KPTCL) |archive-date=2008-06-19 |archive-url=https://web.archive.org/web/20080619235520/http://www.kptcl.com/kptclaboutus.htm |url-status=dead }}</ref><ref>{{cite web |url=http://www.mesco.in/aboutus/index.asp |title=About Us |accessdate=2008-04-03 |publisher=[[Mangalore Electricity Supply Company]] (MESCOM)}}</ref> ಬೇಸಿಗೆಯಲ್ಲಿ ಅತಿಯಾದ ವಿದ್ಯುತ್ ಬೇಡಿಕೆಯಿಂದಾಗಿ ನಿಗದಿತ ಹಾಗೂ ಅನಿಗದಿತ ವಿದ್ಯುತ್ ವ್ಯತ್ಯಯಗಳು ಮಂಗಳೂರಿನಲ್ಲಿ ಸಾಮನ್ಯವಾಗಿದೆ.<ref>{{cite news |url=http://www.hinduonnet.com/businessline/2003/02/05/stories/2003020500611700.htm |title=Unscheduled load-shedding may be inevitable: Mescom |date=[[2003-02-05]] |accessdate=2008-07-03 |publisher=[[Business Line|The Hindu Business Line]] |archive-date=2009-01-10 |archive-url=https://web.archive.org/web/20090110230243/http://www.hinduonnet.com/businessline/2003/02/05/stories/2003020500611700.htm |url-status=dead }}</ref> ಪ್ರಮುಖ ಉದ್ಯಮಗಳಾದ 'ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್' ಹಾಗೂ 'ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್' ತಮ್ಮದೇ ಆದ ಸ್ವಂತ ವಿದ್ಯುತ್ ಸ್ಥಾವರಗಳನ್ನು ಹೊಂದಿವೆ.<ref>{{cite web |url=http://www.mrpl.co.in/downloads/sep06_06_pmc.pdf |format=[[Portable Document Format|PDF]] |title=Mangalore Refinery and Petrochemicals Ltd. (A Subsidiary of Oil and Natural gas Corporation Ltd.) |accessdate=2008-07-03 |publisher=[[MRPL|Mangalore Refinery and Petrochemicals (MRPL)]] |archive-date=2008-10-03 |archive-url=https://web.archive.org/web/20081003062750/http://www.mrpl.co.in/downloads/sep06_06_pmc.pdf |url-status=dead }}</ref><ref>{{cite web |url=http://www.mangalorechemicals.com/operations_Infrastructure.asp |title=Infrastructure |accessdate=2008-07-03 |publisher=[[Mangalore Chemicals & Fertilizers]] (MCF)}}</ref> ಮಂಗಳೂರು ಮಹಾನಗರ ಪಾಲಿಕೆಯು ನಗರಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುತ್ತದೆ. ಮಂಗಳೂರಿನ ಸಮೀಪದ [[ತುಂಬೆ|ತುಂಬೆಯಲ್ಲಿ]] [[ನೇತ್ರಾವತಿ]] ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಅಣೆಕಟ್ಟೆಯಿಂದ ನಗರದ ನೀರಿನ ಬೇಡಿಕೆಯನ್ನು ಪೂರೈಸಲಾಗುತ್ತದೆ.<ref>{{cite news |url=http://www.thehindubusinessline.com/2005/04/21/stories/2005042101271900.htm |title=No funds crunch to tackle water scarcity in Dakshina Kannada |date=[[2005-04-21]] |accessdate=2008-04-05 |publisher=[[Business Line|The Hindu Business Line]]}}</ref><ref>{{cite journal |url=http://www.duraline.in/newsletter/Q4%202004%20Newsletter.pdf |pages=1 |issue=October – December 2004 |title=Karnataka Coastal Project |accessdate=2008-07-27 |publisher=Duraline Pipes Learning Centre |archive-date=2006-01-12 |archive-url=https://web.archive.org/web/20060112065425/http://www.duraline.in/newsletter/Q4%202004%20Newsletter.pdf |url-status=dead }}</ref> ಮಂಗಳೂರಿನಲ್ಲಿ ಸುರಕ್ಷಿತ ನೀರು ಸರಬರಾಜು ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಹಾಗೂ ಸರಕು ವಿತರಣಾ ವ್ಯವಸ್ಥೆಯಲ್ಲಿರುವ ಸೋರಿಕೆ ಹಾಗೂ ಹಾನಿಗಳನ್ನು ಕಡಿಮೆ ಮಾಡಲು ''ಕರ್ನಾಟಕ ಅರ್ಬನ್ ಡೆವಲಪ್ಮೆಂಟ್ ಆಂಡ್ ಕೋಸ್ಟಲ್ ಎನ್ವೈರ್ನ್ಮೆಂಟ್ ಮ್ಯಾನೇಜ್ಮೆಂಟ್ ಪ್ರೊಜೆಕ್ಟ್'' ಗುರಿನಿರತವಾಗಿದೆ. 'ಪಿಲಿಕುಳ ನಿಸರ್ಗಧಾಮ',<ref>{{cite web |url=http://www.pilikula.com/index.php?slno=90&pg=1 |title=About Place |accessdate=2008-07-03 |publisher=[[Pilikula Nisargadhama]] |archive-date=2008-06-13 |archive-url=https://web.archive.org/web/20080613164732/http://www.pilikula.com/index.php?slno=90&pg=1 |url-status=dead }}</ref> ಕದ್ರಿಯಲ್ಲಿರುವ 'ಕದ್ರಿ ಉದ್ಯಾನವನ', 'ಟ್ಯಾಗೋರ್ ಪಾರ್ಕ್', ಗಾಂಧಿನಗರದಲ್ಲಿರುವ 'ಗಾಂಧಿ ಪಾರ್ಕ್',<ref>{{cite news |url =http://timesofindia.indiatimes.com/articleshow/170491.cms |title=Gandhi Nagar park gets a new lease of life |date=[[2003-09-07]] |accessdate=2008-03-26 |publisher=[[ದಿ ಟೈಮ್ಸ್ ಆಫ್‌ ಇಂಡಿಯಾ]]}}</ref> ನೆಹರು ಮೈದಾನದ ಸಮೀಪವಿರುವ 'ಕಾರ್ಪೋರೇಷನ್ ಬ್ಯಾಂಕ್ ಪಾರ್ಕ್' ಮಂಗಳೂರಿನಲ್ಲಿರುವ ಪ್ರಮುಖ ಉದ್ಯಾನವನಗಳು. == ನಗರದ ಸುತ್ತ ಮುತ್ತ == ಮಂಗಳೂರು ನಗರದ ಸುತ್ತ ಮುತ್ತ ಅನೇಕ ಸುಂದರ ಪ್ರೇಕ್ಷಣೀಯ ಸ್ಥಳಗಳಿವೆ. * '''ಮಂಗಳಾದೇವಿ ದೇವಾಲಯ''': ನಗರದ ಹೃದಯ ಭಾಗದಲ್ಲಿರುವ ಶ್ರೀ ಮಂಗಳಾದೇವಿ ದೇಗುಲವು ಮಂಗಳೂರಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಮಂಗಳೂರಿಗೆ ಆ ಹೆಸರು ಬರಲು ಕಾರಣವೇ ಮಂಗಳಾದೇವಿಯ ದೇವಸ್ಥಾನ ಎಂಬ ನಂಬಿಕೆಯೂ ಇದೆ. * '''ಕದ್ರಿ ದೇವಸ್ಥಾನ''': ನಗರದ ಮಧ್ಯ ಭಾಗದಿಂದ ಸುಮಾರು ೫ ಕಿ.ಮೀ. ದೂರದಲ್ಲಿದೆ ಮತ್ತೊಂದು ಇತಿಹಾಸ ಪ್ರಸಿದ್ಧ ದೇವಸ್ಥಾನ, ಅದುವೇ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ. ಇಲ್ಲಿನ ಗೋಮುಖದಿಂದ ಸದಾಕಾಲವೂ ನೀರು ಹರಿದು ಬರುತ್ತಿರುತ್ತದೆ. ಈ ನೀರಿಗೆ ಔಷಧೀಯ ಗುಣವಿರುವುದಾಗಿ ನಂಬಿಕೆಯಿದೆ. ಅಲ್ಲದೇ ಇಲ್ಲಿ "ಪಾಂಡವ ಗುಹೆ" ಎಂದು ಕರೆಯಲ್ಪಡುವ ಗುಹೆಯೊಂದಿದ್ದು ಮಹಾಭಾರತದ ಕಾಲದಲ್ಲಿ ಪಾಂಡವರು ಇಲ್ಲಿ ಕೆಲವು ಕಾಲ ನೆಲೆಸಿದ್ದರು ಎಂಬ ಪ್ರತೀತಿಯೂ ಇದೆ. ದೇವಾಲಯದ ಆವರಣದಲ್ಲಿರುವ [[ಕಲ್ಯಾಣಿ|ಕಲ್ಯಾಣಿಯು]] ದೇವಾಲಯದ ಮಟ್ಟಕಿಂತಲೂ ಎತ್ತರದಲ್ಲಿರುವುದು ಈ ದೇವಾಲಯದ ಮತ್ತೊಂದು ವಿಶೇಷವಾಗಿದೆ. * '''ಸಂತ ಅಲೋಶಿಯಸ್ ಚರ್ಚ್ ಮತ್ತು ಕಾಲೇಜು''': ಸಂತ ಅಲೋಶಿಯಸ್ ಚರ್ಚ್ ಮಂಗಳೂರಿನ ಹಳೆಯ ಹಾಗೂ ಸುಂದರ ಚರ್ಚಗಳಲ್ಲೊಂದು. ಚರ್ಚ್ ನ ಒಳ ಗೋಡೆ ಮತ್ತು ಮೇಲ್ಛಾವಣಿಯ ಮೇಲೆ ಬಿಡಿಸಲಾಗಿರುವ ವರ್ಣಚಿತ್ರಗಳು ಅತ್ಯಾಕರ್ಷಕವಾಗಿದ್ದು ಈ ಚರ್ಚನ್ನು ಇನ್ನಷ್ಟು ಜನಪ್ರಿಯಗೊಳಿಸಿವೆ. ಇದಕ್ಕೆ ಹೊಣ್ದಿಕೊಂಡೇ ಇರುವ ಸಂತ ಅಲೋಶಿಯಸ್ ಕಾಲೇಜು ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲೊಂದು.ಇಟಲಿಯ ಕಲಾವಿದರು ಸ್ರೃಷ್ಟ್ಸಿಸಿದ ಈ ಕಲಾ ಚಿತ್ರಗಳು ಏಸುಕ್ರಿಸ್ತನ ಜೀವನ ಕಾಲದ ಪ್ರಮುಖ ಘಟನೆಗಳನ್ನು ಬಿಂಬಿಸುತ್ತವೆ. * '''ನವ ಮಂಗಳೂರು ಬಂದರು''':ಮಂಗಳೂರು ಕರ್ನಾಟಕದ ಪ್ರಮುಖ ಬಂದರು (ರೇವು) ಪಟ್ಟಣ. ೧೯೭೫ ರಲ್ಲಿ ಉದ್ಘಾಟನೆಗೊಂಡ ಈ ಬಂದರು ಇಂದು ಪ್ರಮುಖ ಆಮದು-ರಫ್ತು ಕೇಂದ್ರವಾಗಿ ರೂಪುಗೊಂಡಿದೆ. ದೇಶದ ೯ ನೇ ದೊಡ್ಡ ಬಂದರು ಎಂದೆನಿಸಿಕೊಂಡಿದೆ. ಕಚ್ಚಾ ತೈಲ, ನೈಸರ್ಗಿಕ ಅನಿಲ (LPG), ಅಡಿಗೆ ಎಣ್ಣೆ, ಮರ, ಕಬ್ಬಿಣದ ಅದಿರು, ಗ್ರಾನೈಟ್ ಕಲ್ಲುಗಳು ಇಲ್ಲಿಂದ ಆಮದು-ರಫ್ತುಗೊಳ್ಳೂವ ಪ್ರಮುಖ ಸರಕುಗಳು. ಪ್ರತಿದಿನವೂ ಹಲವಾರು ಹಡಗುಗಳು ಈ ಬಂದರಿಗೆ ಬರುತ್ತವೆ. ಹಾಗಾಗಿ ಮಂಗಳೂರಿನ ನೋಡಲೇ ಬೇಕಾದ ಸ್ಥಳಗಳಲ್ಲಿ ಇದೂ ಕೂಡಾ ಒಂದಾಗಿ ಮಾರ್ಪಟ್ಟಿದೆ. * '''ಉಳ್ಳಾಲ ಸಯ್ಯದ್ ಮದನಿ ದರ್ಗಾ ಶರೀಫ್''':ನಗರ ಮಧ್ಯದಿಂದ ೧೫ ಕಿ.ಮೀ ದೂರದಲ್ಲಿರುವ ಸಯ್ಯಿದ್ ಮದನಿ ದರ್ಗಾ ಶರೀಫ್ ದಕ್ಷಿಣ ಭಾರತದಲ್ಲೇ ಪ್ರಮುಖ ಮುಸ್ಲಿಂ ತೀರ್ಥಕೇಂದ್ರ. ಪ್ರಮುಖ ಸೂಫಿ ಸಂತರೂ ಪವಾಡಪುರುಷರೂ ಆದ ಸಯ್ಯಿದ್ ಮದನಿ (ರ) ರ ಮಖ್ಬರ ಇಲ್ಲಿದೆ. ಐದು ವರ್ಷಕ್ಕೊಮ್ಮೆ ಸಾವಿರಾರು ಜನರು ಬಂದು ಸೇರುವ ಉರೂಸ್ ಮುಬಾರಕ್ ಇಲ್ಲಿ ನಡೆಯುತ್ತದೆ. * '''ಉಳ್ಳಾಲ ಸಮುದ್ರ ತೀರ''':ಮಂಗಳೂರಿನಿಂದ ಅನತಿ ದೂರದಲ್ಲಿರುವ ಉಳ್ಳಾಲ ತನ್ನ ಮನೋಹರ ಸಮುದ್ರ ತೀರದಿಂದಾಗಿ ಹೆಸರುವಾಸಿಯಾಗಿದೆ. ಸೋಮೇಶ್ವರ ಕಡಲ ತೀರವು [[ಉಲ್ಲಾಳ]] ದ ಸಮೀಪವೇ ಇದೆ. ಸೋಮೇಶ್ವರ ಎಂದು ಇಲ್ಲಿಗೆ ಹೆಸರು ಬಂದಿರುವುದು ಇಲ್ಲಿರುವ ಸೋಮೇಶ್ವರ ದೇವಸ್ಥಾನದಿಂದ. ಈ ದೇವಸ್ಥಾನದ ಆವರಣದಲ್ಲಿ ದಕ್ಷಿಣ ಕನ್ನಡ ಪ್ರದೇಶದ ಸೃಷ್ಟಿಕರ್ತರೆಂದು ನಂಬಲಾಗುವ ಪರಶುರಾಮ ಮುನಿಯ ಮೂರ್ತಿಯಿದೆ. ಬೃಹತ್ ಬಂಡೆಗಳನ್ನು ಹೊಂದಿರುವ ಈ ತೀರ ಚಲನಚಿತ್ರ ನಿರ್ಮಾಪಕ, ನಿರ್ದೇಶಕರಿಗೆ ಪ್ರಿಯವಾದ ಜಾಗವೂ ಹೌದು. ಹಲವಾರು ಕನ್ನಡ ಚಿತ್ರಗಳ ಚಿತ್ರೀಕರಣ ಈ ಕಡಲ ಕಿನಾರೆಯಲ್ಲಿ ನಡೆದಿದೆ. ಇದಲ್ಲದೇ ಮಂಗಳೂರಿನ ಇತರ ಪ್ರಮುಖ ಸಮುದ್ರ ತೀರ (ಬೀಚ್) ಗಳು - ತಣ್ಣೀರು ಬಾವಿ ಮತ್ತು ಪಣಂಬೂರು. *'''ಝೀನತ್ ಬಕ್ಷ್ ಜುಮಾ ಮಸ್ಜಿದ್''':ಸಯ್ಯಿದ್ ಮಾಲಿಕ್ ದೀನಾರ್(ರ) ರ ನೇತೃತ್ವದಲ್ಲಿ ಭಾರತದಲ್ಲಿ ನಿರ್ಮಾಣವಾದ ಪ್ರಥಮ ಮಸೀದಿಗಳಲ್ಲೊಂದಾದ ಝೀನತ್ ಬಕ್ಷ್ ಮಸ್ಜಿದ್ ನಗರದ ಬಂದರಿನಲ್ಲಿ ಭವ್ಯವಾಗಿ ತಲೆಯೆತ್ತಿ ನಿಂತಿದೆ. ಟಿಪ್ಪುಸುಲ್ತಾನರ ಆಡಳಿತದಲ್ಲಿ ಇದರ ಪುನರ್ನಿರ್ಮಾಣವಾಯಿತು. ಸಯ್ಯಿದ್ ಜಲಾಲ್ ಮೌಲಾ ವಲಿಯುಲ್ಲಾಹಿ ರವರ ದರ್ಗಾ ಇಲ್ಲಿದೆ. ಪುರಾತನ ವಾಸ್ತು ಶಿಲ್ಪಶೈಲಿಯಲ್ಲಿ ನಿರ್ಮಾಣವಾದ ಈ ಮಸೀದಿ ಜನಮನ ಸೆಳೆದಿದೆ. ಏಳನೇ ಶತಮಾನದಲ್ಲಿ ಇದರ ನಿರ್ಮಾಣವಾಗಿದೆ. ನೂರಾರು ಜನರು ಇಲ್ಲಿಗೆ ದಿನಂಪ್ರತಿ ಸಂದರ್ಶನಾರ್ಥ ಭೇಟಿಕೊಡುತ್ತಿದ್ದಾರೆ. * '''ಗೋಕರ್ಣನಾಥೇಶ್ವರ ದೇವಾಲಯ''': ನಗರದ ಮಧ್ಯಭಾಗದಿಂದ ಕೇವಲ ೨ ಕಿ.ಮೀ. ದೂರದಲ್ಲಿರುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯ ಈಗ್ಗೆ ಕೆಲವು ವರ್ಷಗಳ ಹಿಂದೆಯಷ್ಟೇ ನಿರ್ಮಾಣಗೊಂಡಿರುವ ದೇವಾಲಯ. * '''[[ಸುರತ್ಕಲ್]] ದೀಪಸ್ಥಂಭ''' == ಸುಲ್ತಾನ್ ಬತ್ತೇರಿ == [[ಸುಲ್ತಾನ್ ಬತ್ತೇರಿ, ಮಂಗಳೂರು|ಸುಲ್ತಾನ್ ಬತ್ತೇರಿ]] ಒಂದು ಸುಂದರವಾದ ಪ್ರವಾಸಿ ತಾಣ. ಇಲ್ಲಿ ಒಂದು ಐತಿಹಾಸಿಕ ವೀಕ್ಷಣಾ ಗೋಪುರ ಇದೆ. ಟಿಪ್ಪು ಇದನ್ನು ಬ್ರಿಟೀಷರ ಯುದ್ಧ ಹಡಗುಗಳು ಆಗಮಿಸುವುದನ್ನು ವೀಕ್ಷಿಸಲು ನಿರ್ಮಿಸಿರುತ್ತಾನೆ<ref>https://www.nativeplanet.com/mangalore/attractions/sultan-battery/#overview</ref>. ಇಲ್ಲಿಂದ ಬೋಟ್ ಮುಖಾಂತರ ತನೀರು ಬಾವಿ ಬೀಚ್ ಗೆ ತೆರಳಬಹುದು. <br /> == ಸೋಮೇಶ್ವರ ದೇವಾಲಯ == <mapframe latitude="12.795941" longitude="74.847965" zoom="14" width="216" height="237" align="right"> { "type": "FeatureCollection", "features": [ { "type": "Feature", "properties": {}, "geometry": { "type": "Point", "coordinates": [ 74.8480708, 12.7957619 ] } }, , { "type": "Feature", "properties": {}, "geometry": { "type": "Polygon", "coordinates": [ [ [ 74.67132568359376, 12.605495764872146 ], [ 74.67132568359376, 12.983147716796578 ], [ 75.08605957031251, 12.983147716796578 ], [ 75.08605957031251, 12.605495764872146 ], [ 74.67132568359376, 12.605495764872146 ] ] ] } } ] } </mapframe>[https://goo.gl/maps/zaE1LBrQR1wSNZmSA ಸೋಮೇಶ್ವರ ದೇವಾಲಯ]ವು ಅರಬೀ ಸಮುದ್ರ ತೀರದಲ್ಲಿ ,ಮಂಗಳೂರಿನಿಂದ ೧೩ ಕಿ.ಮೀ. ದೂರದಲ್ಲಿ ಇದೆ. ಇದೊಂದು ಶಿವನ ದೇವಾಲಯವಾಗಿರುವುದರಿಂದ ''ರುದ್ರ ಕ್ಷೇತ್ರ'' ಎಂದು ಪ್ರಸಿದ್ದವಾಗಿದೆ. ಇದು ''ಪಿಂಡ ಪ್ರದಾನ'' ಮಾಡುವ ‍ತೀರ್ಥ ಕ್ಷೇತ್ರವಾಗಿದೆ. == ಪಿಲಿಕುಳ ನಿಸರ್ಗದಾಮ == ’ಪಿಲಿಕುಲ’ ತುಳುವಿನಲ್ಲಿ ಪಿಲಿ ಎಂದರೆ "ಹುಲಿ", ಕುಳ ಎಂದರೆ "ಕೊಳ". ಹಿಂದೆ ಆ ಪ್ರದೇಶದಲ್ಲಿ ಹುಲಿಗಳು ಇದ್ದವು ಹುಲಿಗಳು ಅವು ಅಲ್ಲಿ ಇದ್ದ ಕೊಳಕ್ಕೆ ಬಂದು ದಣಿವನ್ನು ನಿವಾರಿಸಿಕೊಳ್ಳುತ್ತಿದ್ದವು. ಹೀಗಾಗಿ "ಪಿಲಿಕುಳ" ಹೆಸರು ಬಂದಿದೆ.ಡಾ.ಕೋಟ ಶಿವರಾಮ ಕಾರಂತ ನಿಸರ್ಗಧಾಮವು ಮೂಡುಶೆಡ್ಡೆಯಿಂದ ೩ ಕಿ.ಮೀ ಹಾಗು ಮಂಗಳೂರು ನಗರದಿಂದ ೧೮ ಕಿ.ಮೀ ದೂರದಲ್ಲಿದೆ. ೩೫೦ ಎಕರೆ ವಿಸ್ತೀರ್ಣದಲ್ಲಿರುವ ಈ ಧಾಮದಲ್ಲಿ ಮೃಗಾಲಯ, ಸಸ್ಯ ತೋಟ,ವಿಜ್ಞಾನ ಕೇಂದ್ರ,ತಾರಾಲಯ, ಗುತ್ತಿನ ಮನೆ,ಕಂಬಳ ಗದ್ದೆ, ಮಾನಸ ವಾಟರ್ ಪಾರ್ಕು,ಪ್ರವಾಸಿಗರ ತಂಗುದಾಣ ಪ್ರಮುಖ ಆಕರ್ಷಣೆಗಳಾಗಿವೆ.ಮಂಗಳೂರಿನಿಂದ ಮೂಡಬಿದರೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೧೩ ರಲ್ಲಿ ಈ ತಾಣವಿದೆ.೩೭೦ ಎಕರೆ ಪ್ರದೇಶ ವಿಸ್ತಾರಣೆಯನ್ನು ಹೊಂದಿದೆ.[[ಪಿಲಿಕುಳ ನಿಸರ್ಗದಾಮ]] == ಸೋದರಿ ನಗರ == ಮಂಗಳೂರು ನಗರವು ಕೆನಡಾ ದೇಶದ ಹ್ಯಾಮಿಲ್ಟನ್ ನಗರದೊಂದಿಗೆ ಸೋದರಿನಗರ (Sister City) ಸಂಬಂಧವನ್ನು ಹೊಂದಿದೆ. * {{flagicon|Canada}} [[ಹಾಮಿಲ್ಟನ್]], [[ಕೆನಡಾ]]<ref name="sister">{{cite web| title = Hamilton's Sister Cities| url = http://www.myhamilton.ca/myhamilton/CommunitiesAndOrganizations/communitiesofhamilton/sistercities| accessdate = 2007-12-07| publisher = myhamilton.ca&nbsp;— Hamilton, Ontario, Canada| archive-date = 2007-09-26| archive-url = https://web.archive.org/web/20070926234112/http://www.myhamilton.ca/myhamilton/CommunitiesAndOrganizations/communitiesofhamilton/sistercities| url-status = dead}}</ref> == ಚಿತ್ರಶಾಲೆ == {{commons category|Mangalore}} <gallery> Image:Mangalore_beach.jpg|ಮಂಗಳೂರು ಕಡಲ ತೀರ Image:Mangalore city.jpg|ಕಸ್ತೂರ್ಬಾ ಮೆಡಿಕಲ್ ಕಾಲೇಜು,ಮಂಗಳೂರು Image:New_mangalore_port.jpg|ನವ ಮಂಗಳೂರು ಬಂದರು Image:St_alosyus_church.jpg|ಸೈಂಟ್ ಅಲೋಶಿಯಸ್ ಚರ್ಚ್, ಮಂಗಳೂರು </gallery> ==ನೋಡಿ== *ಮಂಗಳೂರು ನಗರದ ಅಸಾಧಾರಣ ವಿಶ್ವಕೋಶ;ಸಿ.ಎನ್. ರಾಮಚಂದ್ರನ್;೯ Oct, ೨೦೧೬[[http://www.prajavani.net/news/article/2016/10/09/443986.html {{Webarchive|url=https://web.archive.org/web/20170512081713/http://www.prajavani.net/news/article/2016/10/09/443986.html |date=2017-05-12 }}]] == ಉಲ್ಲೇಖಗಳು == <references/>http://www.mangalorecity.com [[ವರ್ಗ:ಭಾರತದ ಪಟ್ಟಣಗಳು]] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆ]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳು]] [[ವರ್ಗ:ಭಾರತದ ಕರಾವಳಿ ಪ್ರದೇಶಗಳು]] hwb1aexmdn5vw5y74978rspvsrwynba 1111363 1111362 2022-08-03T07:30:40Z Ishqyk 76644 Some Link added wikitext text/x-wiki {{Infobox settlement | name = ಮಂಗಳೂರು | native_name = ಕುಡ್ಲ | other_name = [[ಕುಡ್ಲ]],[[ಕೊಡಿಯಾಲ್]],[[ಮೈಕಾಲ]],[[ಮಂಗಲಾಪುರಂ]] | type = | image_blank_emblem = | blank_emblem_type = | blank_emblem_size = 100px | image_skyline = {{Photomontage | photo1a = Mangalore city.jpg | photo2a = Bendoorwell-Kankanady Road beside Colaco Hospital and Shalimar Liverpool in Mangalore.jpg | photo2b = Ivory Towers apartments at Falnir in Mangalore.jpg | photo3a = Pilikula Botanical Garden in Mangalore - 27.jpg | photo3b = Mangalore infosys.jpg | spacing = 0 | size = 240 }} | image_alt = | image_caption = ಮೇಲಿನಿಂದ ಪ್ರದಕ್ಷಿಣಾಕಾರವಾಗಿ : ಮಂಗಳೂರು ಸ್ಕೈಲೈನ್, [[ಫಳ್ನೀರ್]], [[ಇನ್ಫೋಸಿಸ್|ಇನ್ಫೋಸಿಸ್ ಕ್ಯಾಂಪಸ್]], [[ಪಿಲಿಕುಳ ನಿಸರ್ಗಧಾಮ]], [[ಕಂಕನಾಡಿ]] | image_seal = | image_map = | map_alt = | map_caption = | pushpin_map = India Karnataka#India | pushpin_label_position = | pushpin_map_alt = | pushpin_map_caption = | coordinates = {{coord|12.90205|N|74.8253166|E|region:IN_type:city(475000)|format=dms|display=inline,title}} | subdivision_type = ದೇಶ | subdivision_name = {{flag|ಭಾರತ}} | subdivision_type1 = ರಾಜ್ಯ | subdivision_type2 = ಜಿಲ್ಲೆ | subdivision_name1 = [[ಕರ್ನಾಟಕ]] | subdivision_name2 = [[ದಕ್ಷಿಣ ಕನ್ನಡ]] | established_title = | parts_type = ತಾಲ್ಲೂಕು | parts = [[ಮಂಗಳೂರು]] | government_type = | governing_body = | unit_pref = Metric | area_total_km2 = | population_total = | population_as_of = ೨೦೧೧ | population_density_km2 = auto | demographics_type1 = ಭಾಷೆ | demographics1_title1 = ಅಧಿಕೃತ | demographics1_info1 = [[ತುಳು]] | timezone1 = [[Indian Standard Time|IST]] | utc_offset1 = +೫:೩೦ | postal_code_type = [[ಪಿನ್ ಕೋಡ್]] | postal_code = | area_code = ೦೮೨೪ | area_code_type = ದೂರವಾಣಿ ಕೋಡ್ | registration_plate = ಕೆಎ ೧೯ | blank1_name_sec1 = ಹತ್ತಿರದ ನಗರಗಳು | blank1_info_sec1 = | footnotes = | website = [http://www.mangalorecity.mrc.gov.in www.mangalorecity.mrc.gov.in] }} '''ಮಂಗಳೂರು'''((ಉಚ್ಚಾರಣೆː{{audio|LL-Q33673 (kan)-Yakshitha-ಮಂಗಳೂರು.wav|listen}}) ,[[ತುಳು]]: [[ಕುಡ್ಲ]]; [[ಕೊಂಕಣಿ]]: [[ಕೊಡಿಯಾಲ್]]; [[ಬ್ಯಾರಿ]]: [[ಮೈಕಾಲ]]; [[ಆಂಗ್ಲ]]: [[ಮ್ಯಾಂಗಲೋರ್]]; [[ಮಲಯಾಳಂ]]: [[ಮಂಗಲಾಪುರಂ]]) [[ಕರ್ನಾಟಕ|ಕರ್ನಾಟಕದ]] ನೈಋತ್ಯದಲ್ಲಿರುವ ಪ್ರಮುಖ ರೇವು ಪಟ್ಟಣ ಹಾಗೂ ಕರ್ನಾಟಕದ ಪ್ರಮುಖ ನಗರಗಳಲ್ಲೊಂದು. [[ಭಾರತ|ಭಾರತದ]] ಪಶ್ಚಿಮ [[ಕರಾವಳಿ|ಕರಾವಳಿಯಲ್ಲಿ]] [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರದ]] ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ [[ಪಶ್ಚಿಮ ಘಟ್ಟಗಳು|ಪಶ್ಚಿಮ ಘಟ್ಟ]]ಗಳನ್ನು ಹೊಂದಿದೆ. ಮಂಗಳೂರು ಕರ್ನಾಟಕದ [[ದಕ್ಷಿಣ ಕನ್ನಡ]] ಜಿಲ್ಲೆಯ ಆಡಳಿತ ಕೇಂದ್ರ. ಅರಬ್ಬೀ ಸಮುದ್ರದ ಬಂದರಾಗಿ ಅಭಿವೃದ್ಧಿಪಡಿಸಲಾದ ಇದು ಪ್ರಸ್ತುತ ಭಾರತದ ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. [[ನೇತ್ರಾವತಿ]] ಮತ್ತು [[ಗುರುಪುರ ನದಿ|ಗುರುಪುರ ನದಿಗಳಿಂದುಂಟಾದ]] ಹಿನ್ನೀರಿನ ತಟದಲ್ಲಿರುವ ಈ ನಗರವು ಭಾರತದ ೭೫ ಪ್ರತಿಶತ [[ಕಾಫಿ]] ಮತ್ತು [[ಗೋಡಂಬಿ]] ರಫ್ತನ್ನು ನಿರ್ವಹಿಸುತ್ತದೆ.<ref name="cof">{{Cite journal | title = CNC India Fund Summary | journal = CNC India Fund I Periodical | publisher = CNC INdia Group | volume = 1 | issue = 1 | pages = 2 | url = http://www.cncindiafund.com/Newsletter%201.pdf | accessdate = 2008-07-04 | archive-date = 2008-10-03 | archive-url = https://web.archive.org/web/20081003062743/http://www.cncindiafund.com/Newsletter%201.pdf | url-status = dead }}</ref> ಮಂಗಳೂರು ತನ್ನ ದೇವಸ್ಥಾನಗಳಿಗೆ, ಕಡಲತೀರಗಳಿಗೆ ಹಾಗೂ ಕೈಗಾರಿಕೆಗಳಿಗೆ ತುಂಬಾ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಮುಖ ಭಾಷೆಗಳು [[ತುಳು]], [[ಕೊಂಕಣಿ]], [[ಕನ್ನಡ]] ಮತ್ತು [[ಬ್ಯಾರಿ ಭಾಷೆ]]. ಈ ಪ್ರದೇಶವು ಇಲ್ಲಿನ ಪ್ರಮುಖ ಗುಣಲಕ್ಷಣವಾದ ತೆಂಗಿನ ಮರಗಳು, ಜೊತೆಗೆ ಹೊರಳುವ ಪರ್ವತಶ್ರೇಣಿಗಳು, ಸಮುದ್ರಕ್ಕೆ ಹರಿಯುವ ನದಿ ಹೊಳೆಗಳು ಹಾಗೂ ಎಲ್ಲೆಲ್ಲೂ ಕಾಣುವ ಇಲ್ಲಿನ ಹಂಚಿನ ಛಾವಣಿಯ ಕಟ್ಟಡಗಳಿಂದ ತನ್ನ ವಿಶಿಷ್ಟತೆಯನ್ನು ಪಡೆದುಕೊಂಡಿದೆ. ಲ್ಯಾಟರೈಟ್ ಕಲ್ಲಿನಿಂದ ನಿರ್ಮಿತ, ಸ್ಥಳೀಯ ಗಟ್ಟಿ ಕೆಂಪು [[ಜೇಡಿಮಣ್ಣು|ಜೇಡಿಮಣ್ಣಿನಿಂದ]] ತಯಾರಿತ [[ಮಂಗಳೂರು ಹಂಚು|ಮಂಗಳೂರು ಹಂಚುಗಳ]] ಮನೆಗಳು ಇಲ್ಲಿ ಸಾಮಾನ್ಯ.<ref>{{cite news |url=http://www.hinduonnet.com/thehindu/mp/2007/02/17/stories/2007021701030100.htm |title=Tiles for style |author=Savitha Suresh Babu |date=[[2007-02-17]] |accessdate=2008-04-05 |publisher=[[ದಿ ಹಿಂದೂ]] |archive-date=2008-03-07 |archive-url=https://web.archive.org/web/20080307075720/http://www.hinduonnet.com/thehindu/mp/2007/02/17/stories/2007021701030100.htm |url-status=dead }}</ref> ಪುರಾತನ ಮನೆಗಳು ಸಾಮನ್ಯವಾಗಿ ವಿಸ್ತಾರವಾದ ಮರದ ಕೆತ್ತನೆಗಳನ್ನು ಹೊಂದಿರುತ್ತವೆ.ಆಸ್ಟ್ರೇಲಿಯ ದೇಶದ ವಿಕ್ಟೋರಿಯ ರಾಜ್ಯದಲ್ಲಿಯೂ ಮಂಗಳೂರು ಎಂಬ ಹೆಸರಿನ ಒಂದು ಊರು ಇದೆ.<ref>http://en.wikipedia.org/wiki/Mangalore,_Victoria</ref> == ಹೆಸರಿನ ಮೂಲ == [[ಚಿತ್ರ:Mangala Devi.jpg|200px|thumb|left|ಮಂಗಳೂರು ಸ್ಥಳೀಯ ದೇವತೆಯಾದ [[ಮಂಗಳಾದೇವಿ ದೇವಸ್ಥಾನ|ಮಂಗಳಾದೇವಿಯಿಂದ]] ತನ್ನ ಹೆಸರನ್ನು ಪಡೆದುಕೊಂಡಿದೆ]] ಸ್ಥಳೀಯ ಸ್ಥಳೀಯ [[ಹಿಂದೂ]] ದೇವತೆಯಾದ [[ಮಂಗಳಾದೇವಿ ದೇವಸ್ಥಾನ|ಮಂಗಳಾದೇವಿಯಿಂದ]] ಮಂಗಳೂರು ತನ್ನ ಹೆಸರನ್ನು ಪಡೆದುಕೊಂಡಿದೆ. ಮತ್ಸ್ಯೇಂದ್ರನಾಥನೆಂಬ ''ನಾಥ್'' ಪಂಥದ ಮುಖ್ಯಪುರುಷ, ''ಪ್ರೇಮಲಾದೇವಿ'' ಎಂಬ [[ಕೇರಳ|ಕೇರಳದ]] ರಾಜಕುಮಾರಿಯ ಜೊತೆ ಇಲ್ಲಿಗೆ ಬಂದಿದ್ದ. ಅವನು ರಾಜಕುಮಾರಿಯನ್ನು ತನ್ನ ಪಂಥಕ್ಕೆ ಪರಿವರ್ತಿಸಿಕೊಂಡು "ಮಂಗಳಾದೇವಿ" ಎಂದು ಮರುನಾಮಕರಣ ಮಾಡಿದನು. ಸ್ವಲ್ಪ ಸಮಯದ ಅನಾರೋಗ್ಯದಿಂದ ಮಂಗಳಾದೇವಿಯು ನಿಧನ ಹೊಂದಿದ್ದರಿಂದ ಅವರು ತಮ್ಮ ಪ್ರಯಾಣವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವಳ ಹೆಸರಿನಲ್ಲಿ ಬೋಳಾರದಲ್ಲಿ ಒಂದು ದೇವಸ್ಥಾನವನ್ನು ನಿರ್ಮಿಸಲಾಯಿತು. ಅದು ನಂತರ ಕ್ರಿ.ಶ. ೯೬೮ರಲ್ಲಿ ಅಲೂಪ ದೊರೆ ಕುಂದವರ್ಮನಿಂದ ಜೀರ್ಣೋದ್ಧಾರಕ್ಕೆ ಒಳಪಟ್ಟಿತು. ಈ ನಗರದ ಹಲವು ಪುರಾತನ ಉಲ್ಲೇಖಗಳಲ್ಲಿ ಒಂದನ್ನು [[ಪಾಂಡ್ಯ ರಾಜವಂಶ|ಪಾಂಡ್ಯ]] ರಾಜ ಚೆಟ್ಟಿಯನ್ ನೀಡಿದ್ದಾನೆ. ಅವನು ಕ್ರಿ.ಶ. ೭೧೫ರಲ್ಲಿ ಇದನ್ನು ''ಮಂಗಲಾಪುರಂ'' ಎಂದು ಕರೆದಿದ್ದ. ೧೧ನೇ ಶತಮಾನದ ಅರಬ್ಬಿ ಪ್ರಯಾಣಿಕ [[ಇಬ್ನ್ ಬತೂತ್|ಇಬ್ನ್ ಬತೂತ]] ಮಂಗಳೂರನ್ನು ''ಮಂಜರೂರ್'' ಎಂದು ಉಲ್ಲೇಖಿಸಿದ್ದಾನೆ.<ref name="mlrgov">{{cite web |url=http://www.mangalorecity.gov.in/ |title=City of Mangalore |accessdate=2007-08-03 |publisher=[[Mangalore City Corporation]]}}</ref> ಕ್ರಿ.ಶ. ೧೫೨೬ರಲ್ಲಿ [[ಪೋರ್ಚುಗಲ್|ಪೋರ್ಚುಗೀಸರು]] ಮಂಗಳೂರನ್ನು ವಶಪಡಿಸಿಕೊಂಡರು. ಈ ಸಮಯದಲ್ಲಿ ''ಮ್ಯಾಂಗಲೋರ್'' (ಇದು ''ಮಂಗಳೂರು'' ಎಂಬುದರ ಅಪಭ್ರಂಷ) ಎಂಬ ಹೆಸರು ಅಧಿಕೃತವಾಯಿತು. ನಂತರ ೧೭೯೯ರಲ್ಲಿ ಇದು [[ಬ್ರಿಟಿಷ್ ಸಾಮ್ರಾಜ್ಯ|ಬ್ರಿಟಿಷರ]] ಕೈವಶವಾದಾಗ ಈ [[ಪೋರ್ಚುಗೀಸ್]] ಹೆಸರು [[ಆಂಗ್ಲ]] ಭಾಷೆಯಲ್ಲಿ ಮಿಳಿತಗೊಂಡಿತು. ಮಂಗಳೂರು ನಗರದಲ್ಲಿ ಹಲವು ಭಾಷೆಗಳು ಆಡಲ್ಪಡುತ್ತಿದ್ದು ಈ ನಗರವು ಹಲವು ಹೆಸರುಗಳನ್ನೂ ಹೊಂದಿದೆ. ಇಲ್ಲಿಯ ಮೂಲನಿವಾಸಿಗಳಾದ [[ತುಳುವ|ತುಳುವರು]] ಮಾತನಾಡುವ [[ತುಳು]] ಭಾಷೆಯಲ್ಲಿ ಮಂಗಳೂರಿಗೆ ''ಕುಡ್ಲ'' ಎಂಬ ಹೆಸರಿದೆ. ಕುಡ್ಲ ಎಂದರೆ [[ಸಂಗಮ]] ಎಂದರ್ಥ. [[ನೇತ್ರಾವತಿ]] ಮತ್ತು [[ಗುರುಪುರ ನದಿ|ಫಾಲ್ಗುಣಿ]] ನದಿಗಳು ಇಲ್ಲಿ ಸಂಗಮಿಸುವುದರಿಂದ ಸ್ಥಳೀಯ ತುಳುವರ ಇದನ್ನು ಕುಡ್ಲ ಎಂದು ಕರೆಯುತ್ತಾರೆ. ಕೊಂಕಣಿಯನ್ನಾಡುವ ಜನರು ಇದನ್ನು ''ಕೊಡಿಯಾಲ್'' ಎನ್ನುತ್ತಾರೆ. ಸ್ಥಳೀಯ [[ಬ್ಯಾರಿ ಸಮುದಾಯ|ಬ್ಯಾರಿ ಸಮುದಾಯದವರು]] [[ಬ್ಯಾರಿ ಭಾಷೆ|ಬ್ಯಾರಿ ಭಾಷೆಯಲ್ಲಿ]] ಮಂಗಳೂರನ್ನು '''ಮೈಕಾಲ''' ಎಂದು ಕರೆಯುತ್ತಾರೆ. ''ಮೈಕಾಲ'' ಎಂದರೆ [[ಇದ್ದಿಲು]] ಎಂದರ್ಥ. ಹಿಂದಿನ ಕಾಲದಲ್ಲಿ ನೇತ್ರಾವತಿ ನದಿಯ ದಡದಲ್ಲಿ ಮರದಿಂದ ಇದ್ದಿಲು ತಯಾರಿಸುವ ರೂಢಿಯಿದ್ದುದರಿಂದ ನಗರಕ್ಕೆ ಈ ಹೆಸರು ಬಂದಿದೆ ಎಂಬುದು ನಂಬಿಕೆ. ಪಕ್ಕದ ಕೇರಳೀಯರು ಮಂಗಳೂರನ್ನು '''ಮಂಗಲಾಪುರಂ''' ಎನ್ನುತ್ತಾರೆ. ಆಂಗ್ಲ ಭಾಷೆಯಲ್ಲಿ ಮಂಗಳೂರನ್ನು '''ಮ್ಯಾಂಗಲೋರ್''' ಎಂದು ಉಚ್ಚರಿಸುತ್ತಾರೆ.ಹವ್ಯಕ ಭಾಷೆಯಲ್ಲಿ ಮಂಗಳೂರನ್ನು ಕೊಡೆಯಾಲ ಎಂದು ಕರೆಯುವುದು ರೂಡಿಯಲ್ಲಿದೆ. == ಇತಿಹಾಸ == [[ಚಿತ್ರ:Sultan Battery 2163.JPG|200px|thumb|ಮಂಗಳೂರಿನಲ್ಲಿರುವ [[ಸುಲ್ತಾನ್ ಬತ್ತೇರಿ]] ಕೋಟೆ. ಬ್ರಿಟಿಷ್ ನೌಕೆಗಳು ಗುರುಪುರ ನದಿಯನ್ನು ಪ್ರವೇಶಿಸುವುದನ್ನು ತಡೆಗಟ್ಟಲು [[ಟಿಪ್ಪು ಸುಲ್ತಾನ|ಟಿಪ್ಪು ಸುಲ್ತಾನನು]] ೧೭೮೪ರಲ್ಲಿ ಇದನ್ನು ನಿರ್ಮಿಸಿದನು.]] [[ಹಿಂದೂ]] ಪುರಾಣಗಳ ಅನುಸಾರ ಈಗಿನ ಮಂಗಳೂರು ಪ್ರದೇಶವು '''ಪರಶುರಾಮ ಸೃಷ್ಟಿ'''ಯ ಒಂದು ಭಾಗವಾಗಿತ್ತು. ಮಹರ್ಷಿ [[ಶ್ರೀ ಪರಶುರಾಮ|ಶ್ರೀ ಪರಶುರಾಮನು]] ಸಮುದ್ರದಿಂದ ಹಿಂದಕ್ಕೆ ಪಡೆದುಕೊಂಡ ಕರಾವಳಿ ಪ್ರದೇಶವೇ ಈ ಪರಶುರಾಮ ಸೃಷ್ಟಿ. ನಂತರ ಪರಶುರಾಮನು ಭಾನು ವಿಕ್ರಮನೆಂಬ ರಾಜನನ್ನು ಇಲ್ಲಿಯ ಪಟ್ಟಕ್ಕೇರಿಸಿದನು. ಭಾನುವು ತನ್ನ ಸಹೋದರರಲ್ಲಿ ಒಬ್ಬನಾದ ಉದಯವರ್ಮನಿಗೆ, ದಕ್ಷಿಣದಲ್ಲಿ [[ಪಯಸ್ವಿನಿ]] ನದಿ ಹಾಗೂ [[ಉತ್ತರ|ಉತ್ತರದಲ್ಲಿ]] [[ಗೋಕರ್ಣ|ಗೋಕರ್ಣಗಳ]] ಮಧ್ಯದಲ್ಲಿರುವ ಈ ಪ್ರದೇಶದ ರಾಜ್ಯಭಾರವನ್ನು ಒಪ್ಪಿಸಿದನು. ಇತರ ಪುರಾಣಗಳ ಅನುಸಾರ, [[ರಾಮಾಯಣ|ರಾಮಾಯಣದ]] ಸಮಯದಲ್ಲಿ [[ಶ್ರೀ ರಾಮ|ಶ್ರೀ ರಾಮನು]] [[ತುಳುನಾಡು|ತುಳುನಾಡಿನ]] ರಾಜನಾಗಿದ್ದನು. [[ಮಹಾಭಾರತ|ಮಹಾಭಾರತದ]] ಕಾಲದಲ್ಲಿ [[ಪಾಂಡವ|ಪಾಂಡವರಲ್ಲಿ]] ಕಿರಿಯವನಾದ [[ಸಹದೇವ|ಸಹದೇವನು]] ಇಲ್ಲಿಯ ರಾಜ್ಯಪಾಲನಾಗಿದ್ದನು. ಅಜ್ಞಾತ ವಾಸದ ಸಮಯದಲ್ಲಿ [[ಬನವಾಸಿ|ಬನವಾಸಿಯಲ್ಲಿ]] ವಾಸವಾಗಿದ್ದ [[ಪಾಂಡವರು]], ಮಂಗಳೂರಿನ ಸಮೀಪದ [[ಸರಪಾಡಿ|ಸರಪಾಡಿಗೆ]] ಭೇಟಿಕೊಟ್ಟಿದ್ದರು. ಪಾರ್ಥಸಾರಥಿ [[ಅರ್ಜುನ|ಅರ್ಜುನನು]] [[ಗೋಕರ್ಣ|ಗೋಕರ್ಣದಿಂದ]] [[ಕಾಸರಗೋಡು]] ಸಮೀಪದ [[ಅಡೂರು|ಅಡೂರಿಗೆ]] ಪ್ರಯಾಣಿಸಿದ್ದಾಗ ಈ ಸ್ಥಳವನ್ನು ಸಂದರ್ಶಿಸಿ ಹಾದುಹೋಗಿದ್ದ ಎಂಬುದು ನಂಬಿಕೆ. ಮಹರ್ಷಿಗಳಾದ [[ಕಣ್ವ]], [[ವ್ಯಾಸ]], [[ವಶಿಷ್ಠ]], [[ವಿಶ್ವಾಮಿತ್ರ|ವಿಶ್ವಾಮಿತ್ರರು]] ಇಲ್ಲಿ ಜಪದಲ್ಲಿ ತೊಡಗಿ ತಮ್ಮ ದಿನಗಳನ್ನು ಕಳೆದಿದ್ದರು. ಈ ನಗರದ ಬಗ್ಗೆ ಹಲವು ಚಾರಿತ್ರಿಕ ಉಲ್ಲೇಖಗಳು ದೊರೆತಿವೆ. [[ಗ್ರೀಕ್]] ಸಂತ '''ಕೋಸ್ಮಸ್ ಇಂಡಿಕೊಪ್ಲೆಸ್ಟಸ್''' ಮಂಗಳೂರು ಬಂದರನ್ನು ''ಮ್ಯಾಂಗರೌತ್'' ಬಂದರು ಎಂದು ಉಲ್ಲೇಖಿಸಿದ್ದಾನೆ. '''ಪ್ಲೈನಿ''' ಎಂಬ [[ರೋಮನ್]] ಇತಿಹಾಸಜ್ಞ ''ನಿತ್ರಿಯಾಸ್'' ಎಂಬ ಸ್ಥಳದ ಬಗ್ಗೆ ಉಲ್ಲೇಖಿಸಿದ್ದರೆ [[ಗ್ರೀಕ್]] ಇತಿಹಾಸಕಾರ [[ಟಾಲೆಮಿ|ಟಾಲೆಮಿಯು]] ''ನಿತ್ರೆ'' ಎಂಬ ಸ್ಥಳದ ಉಲ್ಲೇಖವನ್ನು ಮಾಡಿದ್ದಾನೆ. ಈ ಎರಡೂ ಉಲ್ಲೇಖಗಳು ಬಹುಶಃ ಮಂಗಳೂರಿನ ಮೂಲಕ ಹರಿಯುತ್ತಿರುವ [[ನೇತ್ರಾವತಿ]] ನದಿಯ ಬಗ್ಗೆ ಆಗಿರಬಹುದು. [[ಟಾಲೆಮಿ|ಟಾಲೆಮಿಯು]] ತನ್ನ ರಚನೆಗಳಲ್ಲಿ ಮಂಗಳೂರನ್ನು ''ಮಗನೂರ್'' ಎಂದೂ ಉಲ್ಲೇಖಿಸಿದ್ದಾನೆ.<ref>{{cite news |url = http://www.hindu.com/mp/2008/06/21/stories/2008062151860400.htm |title = Filled with lore |author = Lakshmi Sharath |accessdate = 2007-07-21 |date = [[2008-01-21]] |publisher = [[ದಿ ಹಿಂದೂ]] |archive-date = 2012-03-19 |archive-url = https://www.webcitation.org/query?url=http%3A%2F%2Fwww.hindu.com%2Fmp%2F2008%2F06%2F21%2Fstories%2F2008062151860400.htm&date=2012-03-19 |url-status = dead }}</ref> [[ರೋಮನ್]] ಲೇಖಕ '''ಏರಿಯನ್''' ಮಂಗಳೂರನ್ನು ''ಮ್ಯಾಂಡಗೊರಾ'' ಎಂದು ಕರೆದಿದ್ದಾನೆ. ೭ನೇ ಶತಮಾನದ ಒಂದು ತಾಮ್ರ ಶಾಸನವು ಮಂಗಳೂರನ್ನು ''ಮಂಗಳಾಪುರ'' ಎಂದು ಉಲ್ಲೇಖಿಸಿದೆ. [[ಚಿತ್ರ:Mangalore tiled roof 20071228.jpg|thumb|200px|left|ಬಿರುಸಿನ ಔದ್ಯೋಗಿಕರಣವು ನಗರವನ್ನು ವ್ಯಾಪಿಸುತ್ತಿದ್ದರೂ ಮಂಗಳೂರು ತನ್ನ ಹಳೆಯ ಸೊಬಗನ್ನು ಉಳಿಸಿಕೊಂಡು ಬಂದಿದೆ. ಅವುಗಳಲ್ಲಿ ಒಂದು ಇಲ್ಲಿನ ಕೆಂಪು ಹಂಚಿನ ಮನೆಗಳು]] ಕ್ರಿ. ಶ. ೨೦೦ರಿಂದ ೬೦೦ರವರೆಗೆ [[ಕದಂಬ|ಕದಂಬರು]] ಈ ಪ್ರದೇಶವನ್ನು ಆಳಿದ್ದರು. ೧೪ನೇ ಶತಮಾನದವರೆಗೆ ಮಂಗಳೂರು [[ಅಲೂಪ]] ರಾಜವಂಶದ ರಾಜಧಾನಿಯಾಗಿತ್ತು. ಅಲೂಪ ರಾಜ ಕವಿ ಅಲೂಪೇಂದ್ರನ (ಕ್ರಿ.ಶ. ೧೧೧೦ - ಕ್ರಿ.ಶ. ೧೧೬೦) ಸಮಯದಲ್ಲಿ [[ಆಡೆನ್|ಆಡೆನ್‌ನ]] ವ್ಯಾಪಾರಿ ಬೆನ್ ಯಿಜು ಮಂಗಳೂರಿಗೆ ಬಂದಿದ್ದ. ೧೪ನೇ ಶತಮಾನದಲ್ಲಿ, ಈ ನಗರವು [[ಪರ್ಷಿಯಾ]] ಕೊಲ್ಲಿ ವ್ಯಾಪಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು. [[ಮೊರಾಕ್ಕೊ|ಮೊರಾಕ್ಕೊದ]] ಪ್ರಯಾಣಿಕ ಇಬ್ನ್ ಬತ್ತುತ, ೧೩೪೨ರಲ್ಲಿ ಮಂಗಳೂರಿಗೆ ಬಂದಿದ್ದಾಗ, ಒಂದು ವಿಶಾಲವಾದ ಅಳಿವೆಯ ಮೇಲಿರುವ ನಗರಕ್ಕೆ ತಲುಪಿರುದಾಗಿಯೂ, ಆ ನಗರದ ಹೆಸರು ''ಮಂಜುರನ್''' ಅಥವಾ ''ಮಡ್ಜೌರ್'' ಆಗಿರಬಹುದು ಎಂದು ವಿವರಿಸಿದ್ದಾನೆ. ಅವನು ಆ ನಗರವು ವ್ಯಾಪಾರ ಕೇಂದ್ರವಾಗಿತ್ತು ಮತ್ತು [[ಪರ್ಷಿಯಾ]] ಹಾಗೂ [[ಯೆಮೆನ್|ಯೆಮೆನ್‌ನ]] ವ್ಯಾಪಾರಿಗಳು ಹಡಗಿನಲ್ಲಿ ಇಲ್ಲಿ ಬಂದು ವ್ಯಾಪಾರವನ್ನು ನಡೆಸುತಿದ್ದರು ಎಂದು ಪ್ರಸ್ತಾಪಿಸಿದ್ದಾನೆ. ೧೪೪೮ರಲ್ಲಿ ಅಬ್ದುಲ್ ರಝಾಕ್ ಎಂಬ ಪರ್ಷಿಯಾದ [[ರಾಯಭಾರಿ]] [[ವಿಜಯನಗರ|ವಿಜಯನಗರಕ್ಕೆ]] ಪ್ರಯಾಣಿಸುತ್ತಿದ್ದಾಗ ಇಲ್ಲಿಂದ ಹಾದುಹೋಗಿದ್ದ. ಅವನು ಇಲ್ಲಿ ಒಂದು ಅದ್ಭುತ ದೇವಾಲಯವನ್ನು ನೋಡಿರುವುದಾಗಿ ಹೇಳಿದ್ದಾನೆ. [[ಮೂಡುಬಿದಿರೆ|ಮೂಡುಬಿದಿರೆಯಲ್ಲಿರುವ]] ಶಾಸನಗಳು , [[ವಿಜಯನಗರ]] ರಾಜವಂಶದ ಎರಡನೆಯ ವೀರ ಹರಿಹರರಾಯನ ಕಾಲದಲ್ಲಿ, ರಾಜ ಮಂಗರಸ ಒಡೆಯ ಮಂಗಳೂರು ರಾಜ್ಯದ ರಾಜ್ಯಪಾಲನಾಗಿದ್ದ ಎಂದು ವಿವರಿಸುತ್ತವೆ. ಇನ್ನೊಂದು ಶಾಸನವು [[ವಿಜಯನಗರ|ವಿಜಯನಗರದ]] ರಾಜ ಎರಡನೆಯ ವೀರ ದೇವರಾಯನ ಸಮಯದಲ್ಲಿ, ೧೪೨೯ರಲ್ಲಿ ದೀವ ರಾಜ ಒಡೆಯ ಮಂಗಳೂರು ರಾಜ್ಯವನ್ನು ಆಳಿದ್ದನು ಎಂದು ಉಲ್ಲೇಖಿಸುತ್ತದೆ. ಹಲವು ಬಲಶಾಲಿ ಸಾಮ್ರಾಜ್ಯಗಳು ಮಂಗಳೂರಿನ ಸ್ವಾಧೀನಕ್ಕಾಗಿ ಹೋರಾಟವನ್ನು ನಡೆಸಿವೆ. [[ಪೋರ್ಚುಗೀಸರು|ಪೋರ್ಚುಗೀಸರ]] ಆಗಮನಕ್ಕಿಂತ ಮೊದಲು ಮಂಗಳೂರನ್ನು ಆಳಿದ ರಾಜವಂಶಗಳಲ್ಲಿ ಪಶ್ಚಿಮ [[ಚಾಲುಕ್ಯರು]], [[ರಾಷ್ಟ್ರಕೂಟರು]] ಮತ್ತು [[ಹೊಯ್ಸಳ|ಹೊಯ್ಸಳರು]] ಪ್ರಮುಖರು. ಮಂಗಳೂರಿನ ಮೇಲೆ ಯುರೋಪಿಯನ್ ಪ್ರಭಾವವನ್ನು ೧೪೯೮ರಿಂದ ಗುರುತಿಸಬಹುದು. ಆ ಸಮಯದಲ್ಲೇ ಪೋರ್ಚಿಗೀಸ್ ನಾವಿಕ [[ವಾಸ್ಕೋ ಡ ಗಾಮ|ವಾಸ್ಕೋ ಡ ಗಾಮನು]] ಮಂಗಳೂರಿನ ಸಮೀಪದ [[ಸೈಂಟ್. ಮೇರಿಸ್ ದ್ವೀಪಗಳು|ಸೈಂಟ್. ಮೇರಿಸ್ ದ್ವೀಪಗಳಲ್ಲಿ]] ಬಂದಿಳಿದ್ದಿದ್ದ.<ref>{{cite news |url=http://www.thehindubusinessline.com/life/2002/09/16/stories/2002091600170300.htm |title= Where rocks tell a tale |author= J. Kamath |date=[[2002-09-16]] |accessdate=2008-07-08 |publisher=[[Business Line|The Hindu Business Line]]}}</ref> ೧೫೨೦ರಲ್ಲಿ ಪೋರ್ಚುಗೀಸರು ಇದನ್ನು [[ವಿಜಯನಗರ|ವಿಜಯನಗರದ]] ಅರಸರಿಂದ ವಶಪಡಿಸಿಕೊಂಡರು. ೧೫೨೬ ರಲ್ಲಿ ಪೋರ್ಚುಗೀಸ್ ವೈಸರಾಯ್ ''ಲೋಪೊ ಡೆ ಸಾಂಪಯೋ'' [[ಬಂಗಾರ]] ರಾಜ ಮತ್ತು ಅವನ ಮೈತ್ರಿ ಪಡೆಯನ್ನು ಸೋಲಿಸುವಲ್ಲಿ ಸಫಲನಾದನು. ಇದರಿಂದಾಗಿ ಇಲ್ಲಿನ ವ್ಯಾಪಾರ ವಹಿವಾಟು ಮುಸ್ಲಿಮರ ಕೈ ತಪ್ಪಿ ಪೋರ್ಚುಗೀಸರ ಕೈವಶವಾಯಿತು. ೧೬ ಮತ್ತು ೧೭ನೇ ಶತಮಾನಗಳಲ್ಲಿ ಪೋರ್ಚುಗೀಸರು ಮಂಗಳೂರು ಬಂದರಿನ ಮೂಲಕ [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರದ]] ಅಧಿಪತ್ಯವನ್ನು ಮುಂದುವರೆಸಿದರು. ೧೬ನೇ ಶತಮಾನದಲ್ಲಿ ಮಂಗಳೂರು [[ಗೋವಾ|ಗೋವಾದಿಂದ]] ಗೌಡ ಸಾರಸ್ವತ ಬ್ರಾಹ್ಮಣರು ಮತ್ತು ರೋಮನ್ ಕಾಥೊಲಿಕರ ಅಗಾಧವಾದ ಜನಪ್ರವಾಹವನ್ನು ಕಂಡಿತು.<ref>{{cite news |url=http://www.indianexpress.com/res/web/pIe/ie/daily/19990503/iex03030.html |title=We the Mangaloreans |date=[[1999-05-03]] |accessdate=2008-07-08 |author=Maxwell Pereira |publisher=Indian Express Newspapers (Bombay) Ltd. |archive-date=2009-08-15 |archive-url=https://web.archive.org/web/20090815111148/http://www.indianexpress.com/res/web/pIe/ie/daily/19990503/iex03030.html |url-status=dead }}</ref> ೧೬೯೫ರಲ್ಲಿ ಅರಬ್ ವ್ಯಾಪಾರದ ಮೇಲೆ ಪೋರ್ಚುಗೀಸರ ನಿರ್ಬಂಧದಿಂದಾಗಿ, ಇದು ಅರಬರಿಂದ ದಹಿಸಲ್ಪಟ್ಟಿತು. ೧೭ನೇ ಶತಮಾನದ ಮಧ್ಯದಲ್ಲಿ [[ಇಕ್ಕೇರಿ]] ಮನೆತನದ ವೆಂಕಟಪ್ಪ ನಾಯಕನು ಪೋರ್ಚುಗೀಸರನ್ನು ಸೋಲಿಸಿದನು. ಇವರ ಆಳ್ವಿಕೆಯು ೧೭೬೨ರವರೆಗೆ ಮುಂದುವರೆಯಿತು.<ref>{{cite web |url=http://www.kamat.com/kalranga/itihas/abbakka.htm |title=Abbakka the Brave Queen (C 1540-1625 CE) |accessdate=2008-07-08 |author=Dr. Jyotsna Kamat |publisher=Kamat's Potpourri}}</ref> ೧೭೬೩ರಲ್ಲಿ [[ಹೈದರಾಲಿ|ಹೈದರಾಲಿಯು]] ಮಂಗಳೂರನ್ನು ಜಯಿಸಿದನು. ೧೭೬೮ ಮತ್ತು ೧೭೯೪ರ ಮಧ್ಯ [[ಬ್ರಿಟೀಷ್ ಸಾಮ್ರಾಜ್ಯ|ಬ್ರಿಟಿಷರು]] ಇದನ್ನು ಕೈವಶ ಪಡಿಸಿಕೊಳ್ಳುವವರೆಗೆ ನಗರವು ಅವನ ಅಧೀನದಲ್ಲಿತ್ತು. ನಂತರ ೧೭೯೪ರಲ್ಲಿ [[ಹೈದರಾಲಿ|ಹೈದರಾಲಿಯ]] ಮಗ [[ಟಿಪ್ಪು ಸುಲ್ತಾನ|ಟಿಪ್ಪು ಸುಲ್ತಾನನು]] ಇನ್ನೊಮ್ಮೆ ಇದನ್ನು ತನ್ನ ಹತೋಟಿಗೆ ತೆಗೆದುಕೊಂಡನು. ಇವನ ಆಳ್ವಿಕೆಯ ಸಮಯದಲ್ಲಿ ನಗರವು ನಿರಂತರವಾಗಿ ಹಲವು ಆಂಗ್ಲೊ-ಮೈಸೂರು ಯುದ್ಧಗಳಿಗೆ ಸಾಕ್ಷಿಯಾಗಿ ನಿಂತಿತು. ಎರಡನೇ ಆಂಗ್ಲೊ-ಮೈಸೂರು ಯುದ್ಧವು ೧೧ ಮಾರ್ಚ್ ೧೭೮೪ರಲ್ಲಿ ಟಿಪ್ಪು ಸುಲ್ತಾನ ಮತ್ತು [[:en:East India Company|ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ]] ಮಧ್ಯದ [[ಮಂಗಳೂರು ಒಪ್ಪಂದ|ಮಂಗಳೂರು ಒಪ್ಪಂದದೊಂದಿಗೆ]] ಕೊನೆಗೊಂಡಿತು.<ref>{{cite web |url= http://www.mssu.edu/projectsouthasia/history/primarydocs/Tipu_Sultan/TreatyofMangalore1784.htm |title= Treaty of Mangalore between Tipu Sultan and the East India Company, 11 March 1784 |accessdate= 2008-03-19 |publisher= [[Missouri Southern State University]] |archive-date= 2008-11-22 |archive-url= https://web.archive.org/web/20081122125838/http://www.mssu.edu/projectsouthasia/history/primarydocs/Tipu_Sultan/TreatyofMangalore1784.htm |url-status= dead }}</ref> [[ಚಿತ್ರ:View from our Balcony - Industrial Mangalore.jpg|thumb|200px|ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಲಿಮಿಟೆಡ್]] ೧೭೯೧ರಲ್ಲಿ ಬ್ರಿಟಿಷರು ಇದನ್ನು ಇನ್ನೊಮ್ಮೆ ವಶಪಡಿಸಿಕೊಂಡರು. ಆದರೆ ೧೭೯೩ರಲ್ಲಿ ಟಿಪ್ಪು ಇದರ ಮೇಲೆ ಮುತ್ತಿಗೆ ಹಾಕಿದನು. ಇದರಿಂದಾಗಿ ೧೭೯೪ರಲ್ಲಿ ಬ್ರಿಟಿಷರು ನಗರವನ್ನು ಟಿಪ್ಪುವಿಗೆ ಬಿಟ್ಟು ಕೊಟ್ಟರು. ೧೭೯೯ರಲ್ಲಿ ನಾಲಕ್ಕನೇ ಆಂಗ್ಲೊ-ಮೈಸೂರು ಯುದ್ಧದ ಸಮಯದಲ್ಲಿ ಟಿಪ್ಪು ಸುಲ್ತಾನನ ಮರಣಾನಂತರ ಮತ್ತು [[ಶ್ರೀರಂಗಪಟ್ಟಣ|ಶ್ರೀರಂಗಪಟ್ಟಣದ]] ಪತನದ ನಂತರ, ನಗರವು ಶಾಶ್ವತವಾಗಿ ಬ್ರಿಟಿಷರ ಕೈವಶವಾಯಿತು. ನಂತರ ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯದ ತನಕ ಇದು ಬ್ರಿಟಿಷರ ಅಧೀನದಲ್ಲಿಯೇ ಇದ್ದಿತು. ಬ್ರಿಟಿಷ್ ಅಧಿಪತ್ಯದ ಸಮಯದಲ್ಲಿ ನಗರವು ಶಾಂತಿಯುತವಾದ ಆಡಳಿತವನ್ನು ಕಂಡಿತು. ಈ ಸಮಯದಲ್ಲೇ ಶಾಶ್ವತವಾದ ದೃಶ್ಯಮಾನ ಅಭಿವೃದ್ಧಿಗೆ ಮಂಗಳೂರು ಸಾಕ್ಷಿಯಾಯಿತು. ಕ್ರಮೇಣ ಇದು ಶಿಕ್ಷಣ ಮತ್ತು ಉದ್ಯಮದಲ್ಲಿ ಪ್ರವರ್ಧಮಾನವಾಗಿ ಬೆಳೆದು, [[ಆಮದು]] ಮತ್ತು [[ರಫ್ತು|ರಫ್ತಿನ]] ವಾಣಿಜ್ಯ ಕೇಂದ್ರವಾಗಿ ರೂಪುಗೊಂಡಿತು. ೧೮೩೪ರಲ್ಲಿ ಜರ್ಮನ್ ಬೇಸಲ್ ಮಿಶನ್ನಿನ ಆರಂಭವು [[ಹತ್ತಿ]] ನೇಯ್ಗೆ ಮತ್ತು [[ಹಂಚು]] ತಯಾರಿಕಾ ಉದ್ಯಮಗಳನ್ನು ನಗರಕ್ಕೆ ತಂದುಕೊಟ್ಟಿತು.<ref>{{cite web |url = http://www.daijiworld.com/chan/exclusive_arch.asp?ex_id=400 |title = Mangalore: Comtrust Carries On Basel’s Mission |accessdate = 2008-03-21 |author = John B. Monteiro |publisher = Daijiworld Media Pvt Ltd Mangalore |archive-date = 2012-03-15 |archive-url = https://www.webcitation.org/query?url=http%3A%2F%2Fwww.daijiworld.com%2Fchan%2Fexclusive_arch.asp%3Fex_id%3D400&date=2012-03-15 |url-status = dead }}</ref> ೧೯೦೭ ರಲ್ಲಿ ಮಂಗಳೂರನ್ನು [[ದಕ್ಷಿಣ ರೈಲ್ವೆ|ದಕ್ಷಿಣ ರೈಲ್ವೆಯ]] ಜೊತೆ ಜೋಡಿಸಿದುದು ಮತ್ತು ನಂತರ ಮೋಟಾರ್ ವಾಹನಗಳ ಆಗಮನವು ನಗರದೊಂದಿಗೆ ವ್ಯಾಪಾರ ಮತ್ತು ಸಂಪರ್ಕವನ್ನು ಇನ್ನೂ ಹೆಚ್ಚಿಸಿತು.<ref name="so">{{cite news |url=http://www.hindu.com/2007/10/29/stories/2007102958510300.htm |title=Mangalore was once the starting point of India’s longest rail route |date=[[2007-10-29]] |accessdate=2008-03-19 |publisher=[[ದಿ ಹಿಂದೂ]] |archive-date=2012-03-15 |archive-url=https://www.webcitation.org/66BFugtWc?url=http://www.hindu.com/2007/10/29/stories/2007102958510300.htm |url-status=dead }}</ref> ರೋಮನ್ ಕಥೊಲಿಕ್ ಮಿಶನ್ ಗಳು ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವೆಯಲ್ಲಿ ತುಂಬಾ ಪ್ರಮುಖವಾದ ಕೆಲಸಗಳನ್ನು ಮಾಡಿದ್ದವು. ೧೮೬೫ರ ಮದ್ರಾಸ್ ನಗರ ಅಭಿವೃದ್ಧಿ ನಿಯಮದ ಅನುಸಾರ ಮಂಗಳೂರು ನಗರಸಭೆ ಆಡಳಿತದ ಅಧೀನದಲ್ಲಿ ಬರುತ್ತದೆ. ಇದರಿಂದಾಗಿ ೨೨ ಮೇ, ೧೮೬೬ರಲ್ಲಿ ನಗರವು ನಗರಸಭೆಯಾಗಿ ಪ್ರತಿಷ್ಟಾಪನೆಗೊಂಡಿತು. ೧೯೪೭ರಲ್ಲಿ [[ಭಾರತ|ಭಾರತದ]] ಸ್ವಾತಂತ್ರ್ಯದ ನಂತರ, ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿದ್ದ ಮಂಗಳೂರನ್ನು ೧೯೫೬ದಲ್ಲಿ [[ಮೈಸೂರು]] ರಾಜ್ಯದೊಳಗೆ ವಿಲೀನಗೊಳಿಸಲಾಯಿತು. ಮೈಸೂರು ರಾಜ್ಯಕ್ಕೆ ಬಂದರಿನ ಸೌಲಭ್ಯವನ್ನು ಒದಗಿಸುತ್ತಿದ್ದ ಮಂಗಳೂರು, ರಾಜ್ಯದಲ್ಲಿ ಪ್ರಮುಖ ಸ್ಥಾನವನ್ನು ಪಡೆಯಿತು. ೨೦ನೇ ಶತಮಾನದ ಅಂತ್ಯವು ಮಂಗಳೂರು ಉದ್ಯಮ ಮತ್ತು ವಾಣಿಜ್ಯ ಕೇಂದ್ರವಾಗಿ ಅಭಿವೃದ್ಧಿ ಹೊಂದುವುದಕ್ಕೆ ಸಾಕ್ಷಿಯಾಯಿತು. ಸತತ ಔದ್ಯೋಗಿಕರಣದ ನಂತರವೂ ಮಂಗಳೂರು ತನ್ನ ಹಳೆಯ ಸೊಬಗನ್ನು ಉಳಿಸಿಕೊಂಡು ಬಂದಿದೆ. ತೆಂಗಿನ ಮರಗಳ ಜೊತೆಗೆ ಮೇಲೆದ್ದಿರುವ ಕೆಂಪು ಹಂಚಿನ ಕಟ್ಟಡಗಳು, ಸಮುದ್ರ ತೀರದಲ್ಲಿ ಸಾಲಾಗಿ ನಿಲ್ಲಿಸಿರುವ ಮೀನುಗಾರಿಕಾ ದೋಣಿಗಳು ಇವುಗಳಲ್ಲಿ ಕೆಲವು. == ಭೂಗೋಳ ಮತ್ತು ಹವಾಮಾನ == [[ಚಿತ್ರ:Panamburbeach057.jpg|200px|thumb|right|ಪಣಂಬೂರು ಕಡಲತೀರದಲ್ಲಿನ ಸೂರ್ಯಸ್ತದ ದೃಶ್ಯ]] [[ಚಿತ್ರ:Mangalore 038.jpg|200px|thumb|right|ಮಂಗಳೂರಿನಲ್ಲಿ ದಿಗಂತದ ಒಂದು ನೋಟ]] ಮಂಗಳೂರು {{coor d|12.87|N|74.88|E|}} [[ಅಕ್ಷಾಂಶ]], [[ರೇಖಾಂಶ|ರೇಖಾಂಶವನ್ನು]] ಹೊಂದಿದ್ದು, [[ಕರ್ನಾಟಕ|ಕರ್ನಾಟಕದ]] [[ದಕ್ಷಿಣ ಕನ್ನಡ]] ಜಿಲ್ಲೆಯಲ್ಲಿ ಸ್ಥಿತವಾಗಿದೆ. ಇದು ಸಮುದ್ರ ಮಟ್ಟಕ್ಕಿಂತ ಸರಾಸರಿ ೯೯ ಮೀಟರುಗಳಷ್ಟು(೩೨೫ ಅಂಗುಲಗಳು) ಎತ್ತರದಲ್ಲಿದೆ.<ref>{{cite web |publisher=[[Indian Institute of Tropical Meteorology]] ([[Pune]]) |url=http://envis.tropmet.res.in/rainfall_stations.htm |title=Rainfall Stations in India |accessdate=2008-07-27 |archive-date=2010-10-20 |archive-url=https://www.webcitation.org/5tcfc0JvM?url=http://envis.tropmet.res.in/rainfall_stations.htm |url-status=dead }}</ref> ಇದು [[ದಕ್ಷಿಣ ಕನ್ನಡ]] ಜಿಲ್ಲೆಯ ಕೇಂದ್ರ ಕಾರ್ಯಾಲಯವಾಗಿದ್ದು, [[ಕರ್ನಾಟಕ|ಕರ್ನಾಟಕದ]] ಅತಿ ದೊಡ್ಡ ಕರಾವಳಿ ನಗರ ಕೇಂದ್ರ ಹಾಗೂ ರಾಜ್ಯದ ೪ನೇ ಅತಿ ದೊಡ್ಡ ನಗರವಾಗಿದೆ.ಭಾರತದ ಪಶ್ಚಿಮ ಕರಾವಳಿಯಲ್ಲಿ ಅರಬ್ಬೀ ಸಮುದ್ರದ ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ ಪಶ್ಚಿಮ ಘಟ್ಟಗಳನ್ನು ಹೊಂದಿದೆ. ಮಂಗಳೂರು ನಗರವು ೧೧೧.೧೮ ಚದರ ಕಿ. ಮೀ. ವಿಸ್ತೀರ್ಣವನ್ನು ಹೊಂದಿದ್ದು, ಮಂಗಳೂರು ಮಹಾನಗರ ಪಾಲಿಕೆಯ ಅಧೀನದಲ್ಲಿರುವ ಪ್ರದೇಶದ ಒಟ್ಟು ವಿಸ್ತೀರ್ಣ ೧೩೨.೪೫ ಚದರ ಕಿ. ಮೀ.ಆಗಿದೆ. ಇಲ್ಲಿ ದಿನದಲ್ಲಿ ಮಿತವಾದ ಗಾಳಿಯ ಜೊತೆಗೆ ಕೆಲವೊಮ್ಮೆ ಹೊಯ್ಗಾಳಿಯು ಬೀಸಿದರೆ ರಾತ್ರಿಯಲ್ಲಿ ಶಾಂತವಾದ ಗಾಳಿಯು ಬೀಸುತ್ತದೆ. ಇಲ್ಲಿರುವ ಪರ್ವತ ಪ್ರದೇಶಗಳು ಹಾಗೂ ಪ್ರಾಕೃತಿಕ ಕಣಿವೆಗಳೊಂದಿಗೆ ನಗರದ ನಕ್ಷೆಯು ಬಯಲು ಪ್ರದೇಶಗಳ ಜೊತೆಗೆ ಉಬ್ಬುತಗ್ಗು ಪ್ರದೇಶಗಳನ್ನೂ ಹೊಂದಿದೆ. ಈ ನಗರದ ಭೂವಿಜ್ಞಾನವು, ಪರ್ವತ ಪ್ರದೇಶಗಳಲ್ಲಿ ಗಟ್ಟಿಯಾದ ಲ್ಯಾಟರೈಟ್ ನಿಂದಲೂ, ಕಡಲತೀರದಲ್ಲಿ ಮರಳು ಮಿಶ್ರಿತ ಮಣ್ಣಿನಿಂದಲೂ ವಿಶಿಷ್ಟತೆಯನ್ನು ಪಡೆದುಕೊಂಡಿದೆ. [[ಭಾರತ]] ಸರಕಾರವು ಮಂಗಳೂರನ್ನು 'ಸಾಧಾರಣವಾದ ಭೂಕಂಪಪ್ರವಣ ನಗರ ಕೇಂದ್ರ' ಎಂದು ಗುರುತಿಸಿದೆ ಮತ್ತು ನಗರವನ್ನು ಸಿಸ್ಮಿಕ್ ೩ನೇ ವಲಯದಲ್ಲಿ ವರ್ಗೀಕರಿಸಿದೆ.<ref>{{cite web |publisher=[[Geological Survey of India]] |url=http://www.gsi.gov.in/images/zonation.gif |title=Seismic zoning map of India |format=[[Graphics Interchange Format|GIF]] |accessdate=2008-07-20 |archive-date=2008-10-03 |archive-url=https://web.archive.org/web/20081003062745/http://www.gsi.gov.in/images/zonation.gif |url-status=dead }}</ref><ref>{{cite web |publisher=[[India Meteorological Department]] |url=http://www.imd.ernet.in/section/seismo/static/seismo-zone.htm |title=Seismic Zoning Map |accessdate=2008-07-20 |archive-date=2008-09-15 |archive-url=https://web.archive.org/web/20080915154543/http://www.imd.ernet.in/section/seismo/static/seismo-zone.htm |url-status=dead }}</ref> ಮಂಗಳೂರು ನಗರವು [[ನೇತ್ರಾವತಿ]] ಮತ್ತು [[ಗುರುಪುರ]] ನದಿಗಳಿಂದುಂಟಾದ [[ಹಿನ್ನೀರು|ಹಿನ್ನೀರಿನ]] ಮೇಲೆ ನೆಲೆಸಿದೆ. ಈ ನದಿಗಳು ಉತ್ತರದಲ್ಲಿ ಹಾಗೂ ದಕ್ಷಿಣದಲ್ಲಿ ಹರಿಯುವುದರ ಮೂಲಕ ಈ ನಗರವನ್ನು ಸುತ್ತುವರಿಯುತ್ತವೆ. ಎರಡೂ ನದಿಗಳು ನಗರದ ದಕ್ಷಿಣದಲ್ಲಿ [[ಅಳಿವೆ|ಅಳಿವೆಯನ್ನು]] ಸೃಷ್ಟಿಸಿ [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರವನ್ನು]] ಸೇರುತ್ತವೆ. ನಗರದ ಕರಾವಳಿ ತೀರದುದ್ದಕ್ಕೂ ಹಲವು ಕಡಲತೀರ/ಬೀಚ್ ಗಳಿವೆ. ಇವುಗಳಲ್ಲಿ ಪ್ರಮುಖವಾದುವು ಮುಕ್ಕ, ಪಣಂಬೂರು, ತಣ್ಣೀರುಬಾವಿ, ಕೆ.ಆರ್.ಇ.ಸಿ., ಸೋಮೇಶ್ವರ ಹಾಗೂ ಸಮ್ಮರ್ ಸ್ಯಾಂಡ್ ಬೀಚ್ ಗಳು. ಇಲ್ಲಿನ ವೃಕ್ಷಸಮೂಹವು ಪ್ರಮುಖವಾಗಿ ತೆಂಗಿನ ಮರಗಳು, ತಾಳೆ ಜಾತಿಯ ಮರಗಳು, ಅಶೋಕ ವೃಕ್ಷಗಳ ಜೊತೆಗೆ ಇತರ ಕೆಲವು ಮರಗಳನ್ನು ಹೊಂದಿದೆ. [[ಭಾರತ|ಭಾರತದ]] ಇತರ ನಗರಗಳಿಗೆ ಹೋಲಿಸಿದರೆ ಮಂಗಳೂರು ಇನ್ನೂ ತನ್ನ ಹಸಿರು ಹೊದಿಕೆಯನ್ನು ಉಳಿಸಿಕೊಂಡು ಬಂದಿದೆ. ಮಂಗಳೂರು [[ಉಷ್ಣವಲಯ|ಉಷ್ಣವಲಯದ]] ವಾಯುಗುಣವನ್ನು ಹೊಂದಿದೆ. ನಗರದಲ್ಲಿ ಬೇಸಿಗೆಕಾಲ ಮತ್ತು ಚಳಿಗಾಲಗಳು ಸಮಾನವಾಗಿದ್ದು, ಎರಡೂ ಋತುಗಳಲ್ಲೂ ತಾಪಮಾನವು ಸರಾಸರಿ ೨೭°C ನಿಂದ ೩೪°Cವರೆಗೆ ಇರುತ್ತದೆ. [[ತೇವಾಂಶ|ತೇವಾಂಶವು]] ಸರಾಸರಿ ೭೮% ತಲುಪುತ್ತದೆ. ಪರ್-ಹ್ಯೂಮಿಡ್(ಎ)[Per-Humid(A)] ವಲಯಕ್ಕೆ ಸೇರುವ ಈ ನಗರವು [[ಅರಬ್ಬೀ ಸಮುದ್ರ]] ಶಾಖೆಯ [[ನೈಋತ್ಯ]] ಮಾನ್ಸೂನಿನ ನೇರ ಪ್ರಭಾವಕ್ಕೆ ಒಳಪಡುತ್ತದೆ. ಮೇಯಿಂದ ಆಕ್ಟೋಬರ್ ವರೆಗಿನ ೬ ತಿಂಗಳ ಸಮಯದಲ್ಲಿ ಒಟ್ಟು ವಾರ್ಷಿಕ ಮಳೆಯ ೯೦ ಪ್ರತಿಶತ ಮಳೆಯನ್ನು ಇದು ಪಡೆಯುತ್ತದೆ. ಇತರ ಸಮಯದಲ್ಲಿ ಒಣಹವೆಯಿರುತ್ತದೆ. ಡಿಸೆಂಬರ್ ನಿಂದ ಫೆಬ್ರವರಿವರೆಗಿನ ಸಮಯದಲ್ಲಿ ಇಲ್ಲಿ ತಾಪಮಾನ ಹಾಗೂ ತೇವಾಂಶಗಳೆರಡೂ ಇತರ ತಿಂಗಳುಗಳಿಗಿಂತ ಗಣನೀಯವಾಗಿ ಕಡಿಮೆಯಿರುತ್ತದೆ. ಆದ್ದರಿಂದ ಈ ಸಮಯವು ಮಂಗಳೂರನ್ನು ಭೇಟಿಕೊಡಲು ಅತಿ ಸೂಕ್ತ. ದಿನದಲ್ಲಿ ತಾಪಮಾನವು ೩೦°C ಗಿಂತ ಕಡಿಮೆಯಿದ್ದರೆ, ರಾತ್ರಿಯಲ್ಲಿ ೨೦°C ಗಿಂತ ಕಡಿಮೆಯಿರುತ್ತದೆ. ಈ ಋತುವಿನ ನಂತರ ಕಾಲಿಡುವುದೇ [[ಬೇಸಿಗೆಕಾಲ]]. ಈ ಸಮಯದಲ್ಲಿ ತಾಪಮಾನವು ೩೮°C ಗಳ ತನಕ ಏರುತ್ತದೆ. ಇದರ ನಂತರ [[ಮಳೆಗಾಲ|ಮಳೆಗಾಲವು]] ಆರಂಭವಾಗುತ್ತದೆ. [[ಭಾರತ|ಭಾರತದ]] ಇತರ ನಗರ ಕೇಂದ್ರಗಳಿಗೆ ಹೋಲಿಸಿದರೆ ಮಂಗಳೂರು ಭಾರಿ ಮಳೆಯನ್ನು ಪಡೆಯುತ್ತದೆ.<ref>{{cite web |url= http://whc.unesco.org/en/tentativelists/2103/ |title= Western Ghats (sub cluster nomination) |accessdate= 2008-07-27 |publisher=[[UNESCO]] World Heritage Centre}}</ref> ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಸಮಯಾವಧಿಯಲ್ಲಿ ನಗರವು ೪೦೦೦ ಮಿಲಿ ಮೀಟರ್ ಗಳಷ್ಟು ವರ್ಷಧಾರೆಯನ್ನು ಪಡೆಯುತ್ತದೆ. [[ಚಿತ್ರ:Mangalore panaroma 0187 pan.jpg|1087x1087px|thumb|center|[[ಕದ್ರಿ|ಕದ್ರಿಯಿಂದ]] ಮಂಗಳೂರು ನಗರದ ಸಮಗ್ರ ನೋಟ (೨೦೦೭)]] == ಅರ್ಥ ವ್ಯವಸ್ಥೆ == [[ಚಿತ್ರ:Fishing In Mukka.JPG|200px|thumb|right|ಮಂಗಳೂರಿನ ಸಮೀಪದ [[ಮುಕ್ಕ|ಮುಕ್ಕದಲ್ಲಿ]] [[ಮೀನುಗಾರಿಕೆ]]]] [[ಚಿತ್ರ:Iron Ore factory.jpg|200px|thumb|ಮಂಗಳೂರಿನಲ್ಲಿರುವ [[ಕುದ್ರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್]]]] ಮಂಗಳೂರಿನ ಅರ್ಥ ವ್ಯವಸ್ಥೆಯಲ್ಲಿ ವ್ಯಾವಸಾಯಿಕ ಸಂಸ್ಕರಣೆ ಹಾಗೂ ಬಂದರು ಸಂಬಂಧಿತ ಚಟುವಟಿಕೆಗಳು ಪ್ರಮುಖ ಸ್ಥಾನಗಳನ್ನು ಪಡೆದಿವೆ<ref name="scan">{{cite web |url= http://www.crn.in/SouthScanNov152007.aspx |title= South Scan (Mangalore, Karnataka) |accessdate= 2008-03-20 |publisher= CMP Media LLC |archive-date= 2012-02-07 |archive-url= https://www.webcitation.org/65GpC8D7Z?url=http://www.crn.in/SouthScanNov152007.aspx |url-status= dead }}</ref>. ನವ ಮಂಗಳೂರು ಬಂದರು [[ಭಾರತ|ಭಾರತದ]] ೯ನೇ ಅತಿ ದೊಡ್ಡ ಸರಕು ನಿರ್ವಹಣಾ ಬಂದರಾಗಿದೆ. ಇದು ಭಾರತದ ೭೫ ಪ್ರತಿಶತ ಕಾಫಿ ಮತ್ತು ಗೋಡಂಬಿ ರಫ್ತನ್ನು ನಿರ್ವಹಿಸುತ್ತದೆ. ಮಂಗಳೂರು ಹಂಚುಗಳು ಭಾರತದಾದ್ಯಂತ ಪ್ರಸಿದ್ಧವಾಗಿದ್ದು ಈಗಲೂ ನಗರದಲ್ಲಿ ತುಂಬಾ ಬಳಕೆಯಲ್ಲಿದೆ. ಮಂಗಳೂರು, ವಾಹನಗಳ 'ಲೀಫ್ ಸ್ಪ್ರಿಂಗ್' ಉದ್ಯಮದ ತವರು. 'ದ ಕೆನರಾ ವರ್ಕ್ ಶೋಪ್ಸ್ ಲಿಮಿಟೆಡ್' ಮತ್ತು 'ಲ್ಯಾಮಿನ ಸಸ್ಪೆನ್ಶನ್ ಪ್ರೊಡಕ್ಟ್ಸ್ ಲಿಮಿಟೆಡ್' ಗಳು ಚಿರಪರಿಚಿತ ಲೀಫ್ ಸ್ಪ್ರಿಂಗ್ ಉದ್ಯಮಗಳು. ಬೈಕಂಪಾಡಿ ಮತ್ತು ಯೆಯ್ಯಾಡಿ ಕೈಗಾರಿಕಾ ವಲಯಗಳು ಹಲವು ಸಣ್ಣ ಕೈಗಾರಿಕೆಗಳಿಗೆ ಮನೆಯಾಗಿದೆ. ನಗರವು ಆಗ್ನೇಯ ಏಷ್ಯಾದಿಂದ ಮರಮುಟ್ಟುಗಳನ್ನು ಆಮದು ಮಾಡುತ್ತಿದ್ದು, ಇದನ್ನು ಪೀಠೋಪಕರಣಗಳ ತಯಾರಿಕೆಗೆ ಬಳಸಲಾಗುತ್ತದೆ. ನಗರವು ದಕ್ಷಿಣ ಭಾರತಕ್ಕೆ ಮರಮುಟ್ಟುಗಳ ಪ್ರಮುಖ ಪ್ರವೇಶ ದ್ವಾರವೂ ಆಗಿದೆ. ಬೀಡಿ ತಯಾರಿಕೆ ಇಲ್ಲಿನ ಪ್ರಮುಖ ಗೃಹ ಕೈಗಾರಿಕೆ. 'ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಲಿಮಿಟೆಡ್', 'ಕುದ್ರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್', 'ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್', 'ಬಿ.ಎ.ಎಸ್.ಎಫ್', 'ಇ.ಎಲ್.ಎಫ್ ಗ್ಯಾಸ್' ಇಲ್ಲಿನ ಪ್ರಮುಖ ಉದ್ದಿಮೆಗಳಲ್ಲಿ ಕೆಲವು. ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಾದ [[ಇನ್ಫೋಸಿಸ್]], [[ವಿಪ್ರೊ]], 'ಎಂಫಾಸಿಸ್ ಬಿ.ಪಿ.ಒ' ಹಾಗೂ 'ಫರ್ಸ್ಟ್ ಅಮೇರಿಕನ್ ಕೋರ್ಪೋರೇಷನ್'ಗಳು ನಗರದಲ್ಲಿ ಕೆಲಸವನ್ನು ಆರಂಭಿಸಿವೆ.<ref name="ind">{{cite news |url=http://economictimes.indiatimes.com/Features/The_Sunday_ET/Property/Mangalore_takes_over_as_the_new_SEZ_destination/articleshow/2788712.cms |title= Mangalore takes over as the new SEZ destination |date=[[2008-02-17]] |accessdate= 2008-03-20 |publisher=[[Indiatimes|Times Internet Limited]]}}</ref> ಮೂರು ಮೀಸಲು ಮಾಹಿತಿ ತಂತ್ರಜ್ಞಾನ ಪಾರ್ಕ್ ಗಳು ನಗರಕ್ಕೆ ಕಾಲಿಡುತ್ತಿದ್ದು, ಇವುಗಳಲ್ಲಿ ಎರಡು ಈಗಾಗಲೆ ನಿರ್ಮಾಣದ ಹಂತದಲ್ಲಿವೆ. ಗಂಜಿಮಠದಲ್ಲಿ ನಿರ್ಮಾಣಗೊಳ್ಳುತ್ತಿರುವ 'ರಫ್ತು ಉತ್ತೇಜನ ಕೈಗಾರಿಕಾ ವಲಯ' ಮೊದಲನೆಯದಾದರೆ, ಎರಡನೆಯದು [[ಮಂಗಳೂರು ವಿಶ್ವವಿದ್ಯಾನಿಲಯ|ಮಂಗಳೂರು ವಿಶ್ವವಿದ್ಯಾನಿಲಯದ]] ಸಮೀಪದಲ್ಲಿ ನಿರ್ಮಿತವಾಗುತ್ತಿರುವ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'.<ref>{{cite web |url=http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%203/Fig.%203.5.1.doc |title=Study Area around SEZ, Mangalore |format=[[DOC (computing)|DOC]] |accessdate=2008-07-02 |author=Neeri |publisher=[[Mangalore City Corporation]] |archive-date=2008-10-03 |archive-url=https://web.archive.org/web/20081003062813/http://www.mangalorecity.gov.in/forms/sez/MSEZ%20Draft%20EIA/Mangalore%20SEZ%2C%20Oct.%202007/Chapter%203/Fig.%203.5.1.doc |url-status=dead }}</ref> ಗಂಜಿಮಠದಲ್ಲಿ ಮೂರನೇ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'ದ ನಿರ್ಮಾಣವನ್ನು ಪ್ರಸ್ಥಾಪಿಸಲಾಗಿದೆ.<ref>{{cite web |url=http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%201/Fig.1.2.doc |title=Proposed MSEZ Site and Existing Industries |format=[[DOC (computing)|DOC]] |accessdate=2008-04-09 |author=Neeri |publisher=[[Mangalore City Corporation]] |archive-date=2008-04-10 |archive-url=https://web.archive.org/web/20080410145046/http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%201/Fig.1.2.doc |url-status=dead }}</ref> ಬಿ.ಎ. ಗ್ರೂಪ್ ನವರಿಂದ ೨೦ ಲಕ್ಷ ಚದರ ಫೀಟ್ ಗಳ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'ವು [[ತುಂಬೆ|ತುಂಬೆಯಲ್ಲಿ]] ನಿರ್ಮಾಣ ಹಂತದಲ್ಲಿದೆ.<ref>{{cite news| url = http://www.hindu.com/2006/08/31/stories/2006083118290300.htm| date = 2006-08-31| title = Two more plans for EPIP cleared| accessdate = 2006-09-29| publisher = [[ದಿ ಹಿಂದೂ]]| archive-date = 2012-10-25| archive-url = https://web.archive.org/web/20121025134537/http://www.hindu.com/2006/08/31/stories/2006083118290300.htm| url-status = dead}}</ref> [[ತೈಲ ಮತ್ತು ಪ್ರಾಕೃತಿಕ ಅನಿಲ ನಿಗಮ|ತೈಲ ಮತ್ತು ಪ್ರಾಕೃತಿಕ ಅನಿಲ ನಿಗಮವು]] (ಒ.ಎನ್.ಜಿ.ಸಿ) 'ಮಂಗಳೂರು ವಿಶೇಷ ಆರ್ಥಿಕ ವಲಯ'ದಲ್ಲಿ ೧೫ ಮಿಲಿಯನ್ ಟನ್ನಿನ ಹೊಸ ಸಂಸ್ಕರಣಾಗಾರ, ಪೆಟ್ರೋಕೆಮಿಕಲ್ ಸ್ಥಾವರ ಹಾಗೂ ಶಕ್ತಿ ಮತ್ತು ಎಲ್.ಎನ್.ಜಿ ಸ್ಥಾವರಗಳ ಮೇಲೆ ೩೫,೦೦೦ ಕೋಟಿ ರೂಪಾಯಿಗಳ ಬಂಡವಾಳ ಹೂಡುವ ಬಗ್ಗೆ ಯೋಜನೆ ರೂಪಿಸಿದೆ. ಇದು ದೇಶದ ಪ್ರಥಮ 'ಪೆಟ್ರೋಲಿಯಮ್, ಕೆಮಿಕಲ್ಸ್, ಪೆಟ್ರೋಕೆಮಿಕಲ್ಸ್ ಇನ್ವೆಸ್ಟ್ ಮೆಂಟ್ ರೀಜನ್'(PCPIR) ಆಗಲಿದೆ. ಇಂತಹ ಇತರ ಪಿ.ಸಿ.ಪಿ.ಐ.ಆರ್. ಗಳು [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳದ]] ನಯಚಾರ್ ನಲ್ಲಿ, [[ಹರಿಯಾಣ|ಹರಿಯಾಣದ]] [[ಪಾಣಿಪತ್]] ನಲ್ಲಿ ಹಾಗೂ [[ಆಂಧ್ರ ಪ್ರದೇಶ|ಆಂಧ್ರ ಪ್ರದೇಶದ]] ಅಚ್ಯುತಪುರಂನಲ್ಲಿವೆ. 'ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಮ್ ರಿಸರ್ವ್ಸ್ ಲಿಮಿಟೆಡ್' ಎಂಬ 'ಆಯಿಲ್ ಇಂಡಸ್ಟ್ರಿ ಡೆವಲಪ್ಮೆಂಟ್ ಬೋರ್ಡ್'ನ ವಿಶೇಷ ಘಟಕವು ಮಂಗಳೂರು ಹಾಗೂ [[ಭಾರತ|ಭಾರತದ]] ಇತರ ಎರಡು ಸ್ಥಳಗಳಲ್ಲಿ 'ಕಚ್ಚಾತೈಲ ಸಂಗ್ರಹಣಾ ಸ್ಥಾವರ'ಗಳನ್ನು ನಿರ್ಮಿಸಲು ನಿಶ್ಚಯಿಸಿದೆ.<ref>{{cite news |url=http://www.thehindubusinessline.com/2006/04/02/stories/2006040202220200.htm |title=Strategic oil reserves to come directly under Govt |date=[[2006-04-02]] |accessdate = 2008-02-20 |publisher=[[Business Line|The Hindu Business Line]]}}</ref><ref>{{cite news |url = http://www.hindu.com/2006/01/07/stories/2006010704081600.htm |title = Strategic crude reserve gets nod |date = [[2006-01-07]] |accessdate = 2008-02-20 |publisher = [[ದಿ ಹಿಂದೂ]] |archive-date = 2012-02-07 |archive-url = https://www.webcitation.org/65GuJRHha?url=http://www.hindu.com/2006/01/07/stories/2006010704081600.htm |url-status = dead }}</ref> ಯೋಜಿತ, ವಾರ್ಷಿಕ ೫ ಮಿಲಿಯನ್ ಮೆಟ್ರಿಕ್ ಟನ್ನು(ಎಮ್.ಎಮ್.ಟಿ.ಪಿ.ಎ) ಸಂಗ್ರಹಣೆಯಲ್ಲಿ ೧.೫ ಎಮ್.ಎಮ್.ಟಿ.ಪಿ.ಎ ಮಂಗಳೂರಿನಲ್ಲಿಯೂ,<ref>{{cite news |url =http://economictimes.indiatimes.com/India_to_form_crude_oil_reserve_of_5_mmt/articleshow/2137148.cms |title =India to form crude oil reserve of 5 mmt |date = [[2007-06-20]] |accessdate = 2008-02-20 |publisher = [[The Economic Times]]}}</ref> ೧.೦ ಎಮ್.ಎಮ್.ಟಿ.ಪಿ.ಎ [[ವಿಶಾಖಪಟ್ಟಣ|ವಿಶಾಖಪಟ್ಟಣದಲ್ಲಿಯೂ]] ಹಾಗೂ ೨.೫ ಎಮ್.ಎಮ್.ಟಿ.ಪಿ.ಎ ಮಂಗಳೂರಿನ ಸಮೀಪದ ಪಡೂರಿನಲ್ಲಿಯೂ ನಿರ್ವಹಿಸಲಾಗುತ್ತದೆ. 'ಇಂಡಿಯಾ ಟುಡೆ'ಯ ಅಂತರಾಷ್ಟ್ರೀಯ ಸಂಪುಟದ ಅನುಸಾರ ಮಂಗಳೂರು ([[ಕೊಚ್ಚಿ|ಕೊಚ್ಚಿಯ]] ನಂತರ) ದಕ್ಷಿಣ ಭಾರತದಲ್ಲೇ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಾನ್-ಮೆಟ್ರೊ(ಮೆಟ್ರೋವಲ್ಲದ) ನಗರವಾಗಿದೆ. [[ಚಿತ್ರ:Mangalore infosys.jpg|200px|thumb|left| ಮಂಗಳೂರಿನಲ್ಲಿ [[ಇನ್ಫೋಸಿಸ್]] ಕಾರ್ಯಾಲಯ ]] [[ಕಾರ್ಪೋರೇಷನ್ ಬ್ಯಾಂಕ್]],<ref>{{cite web |url =http://www.corpbank.com/asp/0100text.asp?presentID=84&headID=84 |title =History |accessdate = 2008-04-18 |publisher = [[Corporation Bank]]}}</ref> [[ಕೆನರಾ ಬ್ಯಾಂಕ್]],<ref>{{cite web |url = http://www.hindu.com/2005/11/20/stories/2005112015560300.htm |title = Cheque truncation process from April, says Leeladhar |accessdate = 2008-04-18 |publisher = [[ದಿ ಹಿಂದೂ]] |archive-date = 2012-03-14 |archive-url = https://www.webcitation.org/66ALTNfb6?url=http://www.hindu.com/2005/11/20/stories/2005112015560300.htm |url-status = dead }}</ref> ಮತ್ತು [[ವಿಜಯ ಬ್ಯಾಂಕ್]],<ref>{{cite web |url=http://vijayabank.com:8081/vijaya/vijaya/internet-en/menus/we-at-vijaya-bank/inception.html |title=Inception |accessdate=2008-07-09 |publisher=[[Vijaya Bank]] |archive-date=2008-09-08 |archive-url=https://web.archive.org/web/20080908053811/http://vijayabank.com:8081/vijaya/vijaya/internet-en/menus/we-at-vijaya-bank/inception.html |url-status=dead }}</ref> ಗಳು ೨೦ನೇ ಶತಮಾನದ ಪೂರ್ವಾರ್ಧದಲ್ಲಿ ಮಂಗಳೂರಿನಲ್ಲಿ ಪ್ರಾರಂಭಗೊಂಡ ಮೂರು ರಾಷ್ಟ್ರೀಕೃತ ಬ್ಯಾಂಕುಗಳು. ಮಂಗಳೂರಿನಲ್ಲಿ ಸ್ಥಾಪಿಸಲ್ಪಟ್ಟ [[ಕರ್ಣಾಟಕ ಬ್ಯಾಂಕ್]] ಆ ಸಮಯದ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿತ್ತು.<ref>{{cite web |url =http://www.karnatakabank.com/ktk/History.jsp |title =History |accessdate =2008-04-18 |publisher =[[Karnataka Bank]] |archive-date =2012-03-17 |archive-url =https://web.archive.org/web/20120317115018/http://www.karnatakabank.com/ktk/History.jsp |url-status =dead }}</ref> ಮಂಗಳೂರು ಕ್ಯಾಥೊಲಿಕ್ ಕೊ-ಓಪರೇಟಿವ್ ಬ್ಯಾಂಕ್ ಲಿಮಿಟೆಡ್, ಕ್ಯಾಥೊಲಿಕ್ ಬ್ಯಾಂಕ್ ಲಿಮಿಟೆಡ್ ಹಾಗೂ ಎಸ್.ಸಿ.ಡಿ.ಸಿ.ಸಿ ಬ್ಯಾಂಕುಗಳು ಮಂಗಳೂರಿನಲ್ಲಿ ಸ್ಥಾಪನೆಗೊಂಡ ವರ್ಗೀಕೃತ ಬ್ಯಾಂಕುಗಳು. ದೋಣಿ ನಿರ್ಮಾಣ ಹಾಗೂ ಮೀನುಗಾರಿಕೆ ಉದ್ಯಮಗಳು ಪೀಳಿಗೆಗಳಿಂದ ಮಂಗಳೂರಿನ ಪ್ರಮುಖ ಉದ್ಯಮಗಳಾಗಿವೆ. ಮಂಗಳೂರು ಬಂದರಿನ ಸಮೀಪದಲ್ಲಿರುವ 'ಹಳೆ ಮಂಗಳೂರು ಬಂದರು' ಪ್ರಸಿದ್ಧ ಮೀನುಗಾರಿಕಾ ಬಂದರಾಗಿದೆ. ಇಲ್ಲಿ ಮೀನುಗಾರಿಕೆಗಾಗಿ ಬಳಸುವ ಭಾರಿ ಪ್ರಮಾಣದ ಯಾಂತ್ರಿಕೃತ ದೋಣಿಗಳು ಲಂಗರು ಹಾಕಿರುತ್ತವೆ. ಮೀನುಗಾರಿಕಾ ಉದ್ಯಮವು ಸಾವಿರಾರು ಜನರನ್ನು ಈ ಉದ್ಯೋಗದಲ್ಲಿ ಬಳಸಿಕೊಂಡಿದೆ ಹಾಗೂ ಅವರ ಉತ್ಪನ್ನಗಳನ್ನು ಸುತ್ತಮುತ್ತಲ ಪ್ರದೇಶಗಳಿಗೆ ರಫ್ತು ಮಾಡಲಾಗುತ್ತದೆ. ಹಂಚು, ಬೀಡಿ, ಕಾಫಿ ಮತ್ತು ಗೋಡಂಬಿ ಉದ್ಯಮಗಳಲ್ಲಿ ಮಂಗಳೂರಿನ ವ್ಯಾಪಾರ ಸಂಸ್ಥೆಗಳು ಪ್ರಮುಖವಾದ ಅಸ್ತಿತ್ವವನ್ನು ಪಡೆದುಕೊಂಡು ಬಂದಿದೆ, ಹಾಗಿದ್ದೂ ಆಧುನಿಕ ನಿರ್ಮಾಣದಲ್ಲಿ ಕಾಂಕ್ರೀಟಿನ ಬಳಕೆಯಿಂದಾಗಿ ಹಂಚಿನ ಉದ್ಯಮವು ಅವನತಿಯ ದಾರಿಯಲ್ಲಿ ಸಾಗಿದೆ. 'ಅಲ್ಬುಕರ್ಕ್ ಹಂಚಿನ ಕಾರ್ಖಾನೆ'ಯು ಭಾರತದಲ್ಲೇ ಅತಿ ದೊಡ್ಡ ಹಂಚಿನ ಕಾರ್ಖಾನೆಯಾಗಿದ್ದು,ಪ್ರಸಿದ್ಧ ಮಂಗಳೂರು ಕೆಂಪು ಹಂಚುಗಳನ್ನು ತಯಾರಿಸುತ್ತದೆ. ಮಂಗಳೂರಿನ ಉಪನಗರವಾದ [[ಉಳ್ಳಾಲ|ಉಳ್ಳಾಲದಲ್ಲಿ]] ಹೆಣೆದ ಉಡುಪುಗಳು ಹಾಗೂ ತೆಂಗಿನ ನಾರಿನ ದಾರಗಳನ್ನು ತಯಾರಿಸಲಾಗುತ್ತದೆ. == ಜನಸಂಖ್ಯೆ == [[ಚಿತ್ರ:Light House Hill, Mangalore.JPG|200px|thumb|right|ಲೈಟ್ ಹೌಸ್ ಹಿಲ್, ಮಂಗಳೂರಿನ ಪ್ರಮುಖ ತಾಣಗಳಲ್ಲೊಂದು]] ೨೦೧೧ರ [[ಭಾರತ|ಭಾರತದ]] [[ಜನಗಣತಿ|ಜನಗಣತಿಯ]] ಪ್ರಕಾರ, ಮಂಗಳೂರು ೪,೮೪,೭೮೫ ಜನಸಂಖ್ಯೆಯನ್ನು ಹೊಂದಿತ್ತು.<ref name="dmab">{{cite web |url=http://www.census2011.co.in/census/city/451-mangalore.html}}</ref> ಇದೇ ಜನಗಣತಿಯ ಪ್ರಕಾರ ಮಹಾನಗರ ಪಾಲಿಕೆ ಪ್ರದೇಶದ ಜನಸಂಖ್ಯೆಯು ೬,೧೯,೬೬೪ ಆಗಿದೆ.<ref name="popmlr">{{cite web |publisher=Census Commission of India |url=http://www.census2011.co.in/census/city/451-mangalore.html}}</ref> 'ವರ್ಲ್ಡ್ ಗಾಜೆಟರ್' ನ ಅನುಸಾರ ೨೦೦೮ರಲ್ಲಿ ಮಂಗಳೂರಿನ ಅಂದಾಜು ಜನಸಂಖ್ಯೆಯು ೪,೩೧,೯೭೬ ಆಗಿತ್ತು. ಇದರ ಪ್ರಕಾರ ಮಂಗಳೂರು [[ಭಾರತ|ಭಾರತದ]] ೧೦೧ನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗುತ್ತದೆ.<ref>{{cite web |url= http://www.world-gazetteer.com/wg.php?x=&men=gcis&lng=en&dat=80&geo=-104&srt=pnan&col=aohdq&msz=1500&va=&pt=a |title= India: largest cities and towns and statistics of their population |accessdate= 2008-01-31 |publisher= World Gazetteer|archiveurl=http://www.webcitation.org/5nsxcLbvU|archivedate=2010-02-28}}</ref> ಇದೇ ಗಣತಿಯ ಅನುಸಾರ 'ವರ್ಲ್ಡ್ ಗಾಜೆಟರ್' ಮಂಗಳೂರು ನಗರ ಪ್ರದೇಶದ(urban) ಜನಸಂಖ್ಯೆಯು ೬,೦೩,೨೬೯ ಎಂದು ಅಂದಾಜು ಮಾಡಿತ್ತು. ಇದು ಈ ನಗರ ಪ್ರದೇಶವನ್ನು ೬೧ನೇ ಅತಿ ಹೆಚ್ಚು ಜನಸಾಂದ್ರ ಪ್ರದೇಶವನ್ನಾಗಿ ಮಾಡುತ್ತದೆ.<ref>{{cite web |url= http://www.world-gazetteer.com/wg.php?x=&men=gcis&lng=en&dat=80&geo=-104&srt=pnan&col=aohdq&msz=1500&va=&pt=a |title= India: metropolitan areas |accessdate= 2008-01-16 |publisher= World Gazetteer|archiveurl=http://www.webcitation.org/5nsxcLbvU|archivedate=2010-02-28}}</ref> ಜನಸಂಖ್ಯೆಯ ೫೦ ಪ್ರತಿಶತ ಭಾಗವು ಪುರುಷರಾಗಿದ್ದು, ಇವರ ಸಂಖ್ಯೆ ೨,೦೦,೨೩೪ ಆಗಿದೆ. ಉಳಿದ ೫೦ ಪ್ರತಿಶತ ಸ್ತ್ರೀಯರಾಗಿದ್ದು, ಇವರ ಸಂಖ್ಯೆ ೧,೯೮,೫೧೧ ಆಗಿದೆ. ಪುರುಷ ಸಾಕ್ಷರತಾ ಪ್ರಮಾಣವು ೮೬ ಪ್ರತಿಶತವಿದ್ದು, ಸ್ತ್ರೀ ಸಾಕ್ಷರತಾ ಪ್ರಮಾಣವು ೭೯ ಪ್ರತಿಶತವಿದೆ. ಜನಸಂಖ್ಯೆಯ ೯ ಪ್ರತಿಶತ ಭಾಗವು ೬ ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ. ಮಂಗಳೂರಿನ ಸರಾಸರಿ ಸಾಕ್ಷರತಾ ಪ್ರಮಾಣವು ೮೩ ಪ್ರತಿಶತವಿದ್ದು ಇದು ರಾಷ್ಟ್ರೀಯ ಸರಾಸರಿ ೫೯.೯ಕ್ಕಿಂತ ಅಧಿಕವಾಗಿದೆ. ಜನನ ಪ್ರಮಾಣವು ೧೩.೭೨ ಪ್ರತಿಶತವಿದ್ದು, ಮರಣ ಪ್ರಮಾಣವು ೩.೭೧ ಪ್ರತಿಶತ ಹಾಗೂ ಶಿಶು ಮರಣ ಪ್ರಮಾಣವು ೧.೨೪ ಪ್ರತಿಶತವಿದೆ. ಕೊಳೆಗೇರಿಗಳ ಏರುತ್ತಿರುವ ಸಂಖ್ಯೆಯು ಇಲ್ಲಿನ ಕಳವಳಕಾರಿಯಾದ ಅಂಶವಾಗಿದೆ. ಮಂಗಳೂರು ನಗರ ಪ್ರದೇಶವು ನಗರ ಪಾಲಿಕೆಯ ಸರಹದ್ದಿನಲ್ಲಿ ೩೨ ಕೊಳೆಗೇರಿಗಳನ್ನು ಗುರುತಿಸಿತ್ತು. ಸುಮಾರು ೨೨,೦೦೦ ವಲಸಿಗ ಕಾರ್ಮಿಕರು ನಗರದ ಸರಹದ್ದಿನಲ್ಲಿರುವ ಈ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ.<ref>{{cite web |url= http://www.hindu.com/2006/04/08/stories/2006040818420300.htm |title= Growing number of slums in Mangalore a cause for concern |date= [[2006-04-08]] |accessdate= 2008-03-14 |publisher= [[ದಿ ಹಿಂದೂ]] |archive-date= 2008-03-03 |archive-url= https://web.archive.org/web/20080303014244/http://www.hindu.com/2006/04/08/stories/2006040818420300.htm |url-status= dead }}</ref><ref>{{cite web |url= http://www.hindu.com/2006/01/21/stories/2006012111860300.htm |title= Slums mushrooming in port city |accessdate= 2008-03-14 |date= [[2006-01-21]] |publisher= [[ದಿ ಹಿಂದೂ]] |archive-date= 2008-03-24 |archive-url= https://web.archive.org/web/20080324145402/http://www.hindu.com/2006/01/21/stories/2006012111860300.htm |url-status= dead }}</ref> [[ಚಿತ್ರ:St. Aloysius Church Mangalore.jpg|200px|thumb|left|ಮಂಗಳೂರಿನಲ್ಲಿರುವ ಸಂತ ಅಲೋಶಿಯಸ್ ಚರ್ಚು]] ಮಂಗಳೂರು ಬಹುಸಂಸ್ಕೃತಿಯ ಹಾಗೂ ಬಹುಭಾಷೀಯ ನಗರವಾಗಿದೆ. [[ತುಳು]], [[ಕೊಂಕಣಿ]] ಹಾಗೂ [[ಬ್ಯಾರಿ]] ಭಾಷೆಗಳು ಇಲ್ಲಿನ ಮೂರು ಸ್ಥಳೀಯ ಭಾಷೆಗಳಾಗಿದ್ದು, [[ಕನ್ನಡ]], [[ಹಿಂದಿ]], [[ಆಂಗ್ಲ]] ಮತ್ತು [[ಉರ್ದು]] ಭಾಷೆಗಳೂ ಬಳಕೆಯಲ್ಲಿವೆ. [[ಕನ್ನಡ]] ಇಲ್ಲಿನ ದ್ವಿತೀಯ ಭಾಷೆಯಾಗಿದ್ದು, ಇಲ್ಲಿನ ಅಧಿಕೃತ ಭಾಷೆಯಾಗಿದೆ. ಇಲ್ಲಿನ ಜನಸಂಖ್ಯೆಯ ಅಧಿಕ ಭಾಗವು [[ಹಿಂದೂ]] ಧರ್ಮೀಯರನ್ನು ಒಳಗೊಂಡಿದೆ. [[ಮೊಗವೀರ|ಮೊಗವೀರರು]], ಬಿಲ್ಲವರು ಹಾಗೂ ಬಂಟರು ಇದರಲ್ಲಿ ಪ್ರಮುಖರು. ಕೋಟಾ ಬ್ರಾಹ್ಮಣರು, ಶಿವಳ್ಳಿ ಬ್ರಾಹ್ಮಣರು, [[ಸ್ಥಾನಿಕ ಬ್ರಾಹ್ಮಣರು]], ಹವ್ಯಕ ಬ್ರಾಹ್ಮಣರು, ಗೌಡ ಸಾರಸ್ವತ ಬ್ರಾಹ್ಮಣರು, ದೈವಜ್ಞ ಬ್ರಾಹ್ಮಣರು, ರಾಜಪುರ ಸಾರಸ್ವತ ಬ್ರಾಹ್ಮಣರು ಕೂಡಾ ಹಿಂದು ಜನಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿದ್ದಾರೆ. ಜನಸಂಖ್ಯೆಯ ಇನ್ನು ಸ್ವಲ್ಪ ಭಾಗವು ಕ್ರೈಸ್ತ ಧರ್ಮೀಯರನ್ನು ಹೊಂದಿದೆ. ಇವರಲ್ಲಿ [[ಕೊಂಕಣಿ]] ಮಾತನಾಡುವ ಕಾಥೋಲಿಕರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇವರು 'ಮಂಗಳೂರು ಕಾಥೋಲಿಕರು' ಎಂದೇ ಪ್ರಸಿದ್ಧರು. ಮುಸ್ಲಿಮರು ಇಲ್ಲಿನ ಅಲ್ಪಸಂಖ್ಯಾಕ ಜನತೆಯಾಗಿದ್ದು, ಅವರ ಜನಸಂಖ್ಯೆಯಲ್ಲಿ ೮೦ ಪ್ರತಿಶತ ಜನರು ಅವರದೇ ಭಾಷೆಯಾದ [[ಬ್ಯಾರಿ]] ಭಾಷೆಯನ್ನು ಮಾತಾಡುತ್ತಾರೆ. ಸಣ್ಣ ಪ್ರಮಾಣದ ಜನಸಂಖ್ಯೆಯು ಜೈನ ಧರ್ಮವನ್ನೂ ಅನುಸರಿಸುತ್ತದೆ. == ಸಂಸ್ಕೃತಿ == [[ಚಿತ್ರ:Jyothi Talkies 2008 04 06.JPG|200px|thumb|right|ಜ್ಯೋತಿ ಟಾಕೀಸು ಮಂಗಳೂರಿನ ಪ್ರಸಿದ್ಧ ಚಿತ್ರಮಂದಿರಗಳಲ್ಲಿ ಒಂದು]] [[ಚಿತ್ರ:FullPagadeYakshagana.jpg|200px|thumb|right|[[ಯಕ್ಷಗಾನ]] ವೇಷಧಾರಿ]] ಮಂಗಳೂರಿನ ನಿವಾಸಿಯೊಬ್ಬರನ್ನು ಮಂಗಳೂರಿನ ನಿವಾಸಿಯೊಬ್ಬರನ್ನು [[ತುಳು|ತುಳುವಿನಲ್ಲಿ]] ''ಕುಡ್ಲದಾರ್'' ಎಂದೂ, [[ಕನ್ನಡ|ಕನ್ನಡದಲ್ಲಿ]] ''ಮಂಗಳೂರಿನವರು'' ಎಂದೂ, ಕಾಥೋಲಿಕ್ [[ಕೊಂಕಣಿ|ಕೊಂಕಣಿಯಲ್ಲಿ]] ''ಕೊಡಿಯಾಲ್ ಘರಾನೊ'' ಎಂದೂ, ಜಿ.ಎಸ್.ಬಿ ಕೊಂಕಣಿಯಲ್ಲಿ ''ಕೊಡಿಯಾಲ್ಚಿ'' ಅಥವಾ ''ಮಂಗ್ಳೂರ್ಚಿ'' ಎಂದೂ [[ಆಂಗ್ಲ|ಆಂಗ್ಲದಲ್ಲಿ]] ''ಮ್ಯಾಂಗಲೋರಿಯನ್'' ಎಂದೂ ಕರೆಯುತ್ತಾರೆ. ಬಿಜೈ ಸಮೀಪದಲ್ಲಿರುವ ''ಶ್ರೀಮಂತಿ ಬಾಯಿ ಮ್ಯೂಸಿಯಮ್'' ಮಂಗಳೂರಿನಲ್ಲಿರುವ ಏಕೈಕ ವಸ್ತು ಸಂಗ್ರಹಾಲಯ.<ref>{{cite news |url=http://www.hinduonnet.com/2006/07/07/stories/2006070717580300.htm |title=Srimanthi Bai Museum is in a shambles |date=[[2006-07-07]] |accessdate=2008-01-21 |publisher=[[ದಿ ಹಿಂದೂ]] |archive-date=2012-02-05 |archive-url=https://www.webcitation.org/65ESoBkk1?url=http://www.hinduonnet.com/2006/07/07/stories/2006070717580300.htm |url-status=dead }}</ref> ಮಣ್ಣಗುಡ್ಡದ ಸಮೀಪವಿರುವ ''ಬಿಬ್ಲಿಯೋಫೈಲ್ಸ್ ಪಾರಡೈಸ್'' ಕಾರ್ಪೋರೇಷನ್ ಬ್ಯಾಂಕಿನಿಂದ ನಡೆಸಲ್ಪಡುತ್ತಿರುವ ಸಾರ್ವಜನಿಕ ವಾಚನಾಲಯವಾಗಿದೆ. [[ಯಕ್ಷಗಾನ|ಯಕ್ಷಗಾನವು]] ಇಲ್ಲಿನ ಪ್ರಸಿದ್ಧ ನೃತ್ಯ ಕಲೆಯಾಗಿದ್ದು, ಕಹಳೆ ಘೋಷಗಳೊಂದಿಗೆ ರಾತ್ರಿಯುದ್ದಕ್ಕೂ ನಡೆಯುತ್ತದೆ.<ref>{{cite news |url = http://www.hindu.com/mp/2004/06/10/stories/2004061000340300.htm |date = [[2004-01-10]] |title = Enduring art |accessdate = 2008-07-20 |author = Ganesh Prabhu |publisher = [[ದಿ ಹಿಂದೂ]] |archive-date = 2004-08-30 |archive-url = https://web.archive.org/web/20040830023954/http://www.hindu.com/mp/2004/06/10/stories/2004061000340300.htm |url-status = dead }}</ref> [[ದಸರಾ]] ಹಾಗೂ [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]]ಯ ಸಮಯದಲ್ಲಿ ನಡೆಯುವ ''ಹುಲಿವೇಶ''ವು ಇಲ್ಲಿನ ವಿಶಿಷ್ಟವಾದ ಜಾನಪದ ನೃತ್ಯ ಕಲೆ.<ref>{{cite news |url = http://timesofindia.indiatimes.com/articleshow/354160109.cms |date = [[2001-10-26]] |title = Human `tigers' face threat to health |accessdate = 2007-12-07 |publisher = [[ದಿ ಟೈಮ್ಸ್ ಆಫ್‌ ಇಂಡಿಯಾ]]}}</ref> ಇದರಂತೆಯೇ ''ಕರಡಿವೇಶ''ವೂ [[ದಸರಾ]] ಸಮಯದಲ್ಲಿ ನಡೆಯುವಂತಹ ಇಲ್ಲಿನ ಪ್ರಸಿದ್ಧ ನೃತ್ಯ ರೀತಿ.<ref name="DAJ">{{cite web |url= http://www.daijiworld.com/chan/exclusive_arch.asp?ex_id=726 |title= What's in a Name? |accessdate= 2008-03-04 |author= Stephen D'Souza |publisher= Daijiworld Media Pvt Ltd Mangalore |archive-date= 2008-03-05 |archive-url= https://web.archive.org/web/20080305003349/http://www.daijiworld.com/chan/exclusive_arch.asp?ex_id=726 |url-status= dead }}</ref> [[ಭೂತಕೋಲ]] ಇಲ್ಲಿ ಪ್ರಚಲಿತವಿರುವ, ಧಾರ್ಮಿಕ ಸಂಸ್ಕಾರಗಳನ್ನೊಳಗೊಂಡ ಸಾಂಪ್ರದಾಯಿಕ ನೃತ್ಯ ಕಲೆ. ಜನರ ಮನರಂಜನೆಗಾಗಿ ಇರುವ [[ಕಂಬಳ|ಕಂಬಳವು]] ಇಲ್ಲಿನ ಕೆಸರು ಗದ್ದೆಯಲ್ಲಿ ನಡೆಸುವ ಕೋಣ ಹಾಗೂ ಎತ್ತುಗಳ ಓಟ.<ref>{{cite news |url=http://www.hinduonnet.com/thehindu/mp/2006/12/09/stories/2006120901650100.htm |title=Colours of the season |accessdate=2008-07-09 |date=[[2006-12-09]] |publisher=[[ದಿ ಹಿಂದೂ]] |archive-date=2009-01-10 |archive-url=https://web.archive.org/web/20090110164611/http://www.hinduonnet.com/thehindu/mp/2006/12/09/stories/2006120901650100.htm |url-status=dead }}</ref> ''ಕೋರಿಕಟ್ಟ'' ([[ಕೋಳಿ ಅಂಕ]]) ಇಲ್ಲಿನ ಇನ್ನೊಂದು ಪ್ರಸಿದ್ಧ ಆಟ. ನಾಗದೇವತೆಯನ್ನು ಪೂಜಿಸುವ ಹಬ್ಬವಾದ [[ನಾಗಾರಾಧನೆ|ನಾಗಾರಾಧನೆಯೂ]] ಇಲ್ಲಿ ಪ್ರಚಲಿತದಲ್ಲಿದೆ.<ref>{{cite web |url= http://mangalorean.com/news.php?newstype=broadcast&broadcastid=50662 |title= Nagarapanchami Naadige Doddadu |accessdate= 2008-01-28 |publisher= Mangalorean.Com |archive-date= 2012-02-09 |archive-url= https://web.archive.org/web/20120209025322/http://mangalorean.com/news.php?newstype=broadcast&broadcastid=50662 |url-status= dead }}</ref> ''ಪಾಡ್ದನ''ಗಳು ವೇಷಧಾರಿ ಸಮುದಾಯದವರಿಂದ [[ತುಳು|ತುಳುವಿನಲ್ಲಿ]] ಹಾಡಲ್ಪಟ್ಟಿರುವ ಲಾವಣಿಯಂತಹ ಜಾನಪದ ಗೀತೆಗಳು. ಇದು ಸಾಮಾನ್ಯವಾಗಿ ಡಮರುವಿನ ಲಯಬದ್ಧ ಬಡಿತದೊಂದಿಗೆ ಹಾಡಲ್ಪಡುತ್ತದೆ. ''ಕೋಲ್ಕೈ'' (ಕೋಲಾಟದ ಸಮಯದಲ್ಲಿ ಹಾಡಲ್ಪಡುತ್ತದೆ), ''ಉಂಜಲ್ ಪಾಟ್'' (ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸುವ ಸಮಯದಲ್ಲಿ), ''ಮೊಯ್ಲಾಂಜಿ ಪಾಟ್'', ''ಒಪ್ಪುನೆ ಪಾಟ್'' (ಮದುವೆಯ ಸಮಯದಲ್ಲಿ ಹಾಡಲ್ಪಡುತ್ತದೆ) ಗಳು ಕೆಲವು ಪ್ರಸಿದ್ಧ [[ಬ್ಯಾರಿ]] ಹಾಡುಗಳು.<ref>{{cite news |url= http://www.hindu.com/2007/10/13/stories/2007101361130300.htm |title= Beary Sahitya Academy set up |accessdate= 2008-01-15 |date= [[2007-10-13]] |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ESe60O7?url=http://www.hindu.com/2007/10/13/stories/2007101361130300.htm |url-status= dead }}</ref> [[ದಸರಾ]], [[ದೀಪಾವಳಿ]], [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]], [[ಗಣೇಶ ಚತುರ್ಥಿ]], [[ಕ್ರಿಸ್ ಮಸ್]], [[ಮಹಾ ಶಿವರಾತ್ರಿ]], [[ಈಸ್ಟರ್]], [[ನವರಾತ್ರಿ]], [[ಗುಡ್ ಫ್ರೈಡೆ]], [[ಈದ್]], [[ಮೊಹರಂ]] ಹಾಗೂ [[ಮಹಾವೀರ ಜಯಂತಿ]] ಇಲ್ಲಿನ ಜನಪ್ರಿಯ ಹಬ್ಬಗಳು. [[ಗಣೇಶ ಚತುರ್ಥಿ]] ಹಬ್ಬವನ್ನು ಪ್ರತಿವರ್ಷವೂ ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ. ಈ ಸಮಯದಲ್ಲಿ [[ಗಣಪತಿ]] ದೇವರ ಮೂರ್ತಿಗಳನ್ನು ನಿಲ್ಲಿಸಿ, ಅವುಗಳನ್ನು ವಿದ್ಯುಕ್ತವಾಗಿ ಪೂಜಿಸಿ, ನೀರಿನಲ್ಲಿ ವಿಸರ್ಜಿಸಲಾಗುತ್ತದೆ. ''ಕೊಡಿಯಾಲ್ ತೇರ್'' ಅಥವಾ ''ಮಂಗಳೂರು ರಥೋತ್ಸವ'' ಇಲ್ಲಿನ ಜಿ.ಎಸ್.ಬಿ ಸಮುದಾಯದ ಪ್ರಮುಖ ಉತ್ಸವಗಳಲ್ಲಿ ಒಂದು. ಈ ಸಮಯದಲ್ಲಿ ಶೀ ವೆಂಕಟರಮಣ ದೇವಸ್ಥಾನದ ರಥೋತ್ಸವವನ್ನು ಆಚರಿಸಲಾಗುತ್ತದೆ.<ref>{{cite web |url=http://www.svtmangalore.org/jeernodhara/# |title=Shree Venkatramana Temple (Car Street, Mangalore) |accessdate=2008-07-25 |publisher=Shree Venkatramana Temple, Mangalore |archive-date=2008-06-09 |archive-url=https://web.archive.org/web/20080609085005/http://www.svtmangalore.org/jeernodhara/ |url-status=dead }}</ref><ref>{{cite web |url=http://www.mangalorean.com/news.php?newstype=broadcast&broadcastid=67248 |title=Colourful Kodial Theru |accessdate=2008-07-09 |author=Rajanikanth Shenoy |publisher=Mangalorean.Com |archive-date=2012-02-05 |archive-url=https://www.webcitation.org/query?url=http%3A%2F%2Fwww.mangalorean.com%2Fnews.php%3Fnewstype%3Dbroadcast%26broadcastid%3D67248&date=2012-02-05 |url-status=dead }}</ref> ''ಮೋಂಟಿ ಫೆಸ್ಟ್'' ಎಂಬುದು ಕಾಥೋಲಿಕ್ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಒಂದು.<ref>{{cite web |url= http://www.daijiworld.com/chan/exclusive_arch.asp?ex_id=129 |title= Monti Fest Originated at Farangipet&nbsp;– 240 Years Ago! |accessdate= 2008-01-11 |author= John B. Monteiro |publisher= Daijiworld Media Pvt Ltd Mangalore |archive-date= 2012-08-28 |archive-url= https://www.webcitation.org/6AFSPgPN5?url=http://www.daijiworld.com/chan/exclusive_arch.asp?ex_id=129 |url-status= dead }}</ref> ''ಜೈನ್ ಮಿಲನ್'' ಎಂಬ ಮಂಗಳೂರಿನ ಜೈನ ಕುಟುಂಬಗಳ ಸಮಿತಿಯು 'ಜೈನ್ ಫುಡ್ ಫೆಸ್ಟಿವಲ್' ಎಂಬ ಕಾರ್ಯಕ್ರಮವನ್ನು ಪ್ರತಿವರ್ಷವೂ ಆಚರಿಸುತ್ತದೆ.<ref>{{cite news |url= http://www.hindu.com/mp/2007/11/24/stories/2007112450980400.htm |title= Food for thought |accessdate= 2008-01-18 |date= [[2007-11-24]] |author= Amrita Nayak |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ETSf5c8?url=http://www.hindu.com/mp/2007/11/24/stories/2007112450980400.htm |url-status= dead }}</ref> ಜೈನ ಸಮುದಾಯದ ಪ್ರತಿಯೊಬ್ಬರೂ ಒಟ್ಟುಗೂಡಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]]ಯ ಸಮಯದಲ್ಲಿ ನಡೆಯುವ ''ಮೊಸರು ಕುಡಿಕೆ'' ಹಬ್ಬದಲ್ಲಿ ಎಲ್ಲಾ ನಂಬಿಕೆಯ ಜನರು ಭಾಗವಹಿಸುತ್ತಾರೆ.<ref>{{cite news |url= http://www.hindu.com/2005/08/28/stories/2005082812400300.htm |title= `Mosaru Kudike' brings in communal harmony |date= [[2005-08-28]] |accessdate= 2008-02-22 |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ETgNDCm?url=http://www.hindu.com/2005/08/28/stories/2005082812400300.htm |url-status= dead }}</ref> ಜುಲೈ ೧೭ರಿಂದ ಆಗಸ್ಟ್ ೧೫ರ ವರೆಗೆ ಸಾಗುವ ''ಆಟಿ ಪರ್ಬ''(ಆಟಿ ಹಬ್ಬ)ವನ್ನು ಇಲ್ಲಿ ''ಕಳಂಜ'' ಎಂಬ ದೈವವನ್ನು ಪೂಜಿಸುವುದರೊಂದಿಗೆ ಆಚರಿಸಲಾಗುತ್ತದೆ. ಜುಲೈ-ಆಗಸ್ಟಿನ ಮಳೆಗಾಲದ ಸಮಯದಲ್ಲಿ ''ಕಳಂಜ''ನು ನಗರದ ರಕ್ಷಣೆಯ ಅಧಿಪತಿಯಾಗಿರುತ್ತಾನೆ. ಸ್ಥಳಿಯ ಸಾಂಸ್ಕೃತಿಕ ಘಟನೆ ಹಾಗೂ ಪ್ರಸಂಗಗಳನ್ನು ಪ್ರೋತ್ಸಾಹಿಸಲು ಬೇಸಿಗೆಯ ಸಮಯದಲ್ಲಿ ''ಕರಾವಳಿ ಉತ್ಸವ'' ಹಾಗೂ ''ಕುಡ್ಲೋತ್ಸವ''ಗಳಂತಹ ಕಾರ್ಯಕ್ರಮಗಳನ್ನು ಪ್ರಾಯೋಜಿಸಲಾಗುತ್ತದೆ. ೨೦೦೬ರಲ್ಲಿ [[ತುಳು]] ಚಲನಚಿತ್ರೋತ್ಸವವನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಯಿತು. [[ಚಿತ್ರ:Neer Dosa.jpg|200px|thumb|right|[[ನೀರು ದೋಸೆ]]]] ಮಂಗಳೂರಿನ ಖಾದ್ಯವು ಬಹುಮಟ್ಟಿಗೆ ಮಂಗಳೂರಿನ ಖಾದ್ಯವು ಬಹುಮಟ್ಟಿಗೆ [[ದಕ್ಷಿಣ ಭಾರತ|ದಕ್ಷಿಣ ಭಾರತದ]] ಖಾದ್ಯಗಳಿಂದ ಪ್ರಭಾವಿತಗೊಂಡಿವೆ. ಮಂಗಳೂರಿನ ವ್ಯಂಜನವು(curry) ತೆಂಗಿನಕಾಯಿ ಹಾಗೂ ಕರಿಬೇವಿನ ಎಲೆಗಳನ್ನು ಅಧಿಕವಾಗಿ ಬಳಸಿಕೊಳ್ಳುತ್ತದೆ. [[ಶುಂಠಿ]], [[ಬೆಳ್ಳುಳ್ಳಿ]] ಹಾಗೂ [[ಮೆಣಸು|ಮೆಣಸನ್ನೂ]] ಕೂಡಾ ವ್ಯಂಜನದಲ್ಲಿ ಬಳಸಲಾಗುತ್ತದೆ. ಮಂಗಳೂರಿನ ಮೀನಿನ ಕರಿ(curry)ಯು ''ಕೆನರಾ''ದುದ್ದಕ್ಕೂ ತನ್ನ ರುಚಿಗಾಗಿ ಜನಪ್ರಿಯವಾಗಿದೆ. ''ಕೋರಿ ರೊಟ್ಟಿ''(ಅಕ್ಕಿ ರೊಟ್ಟಿ), ''ಬಂಗುಡೆ ಪುಳಿಮುಂಚಿ''(ಬಾಂಗ್ಡ ಮೀನಿನ ಒಂದು ಖಾದ್ಯ), ''ಕಡ್ಲೆ ಮನೋಲಿ ಸುಕ್ಕ'', ''ಬೀಜ-ಮನೋಲಿ ಉಪ್ಪುಕರಿ'', ''ನೀರ್ ದೋಸೆ'', ''ಬೂತಾಯಿ ಗಸಿ'', ''ಪುಂಡಿ''(ಕಡುಬು), ''ಪತ್ರೊಡೆ'' [[ತುಳು]] ಸಮುದಾಯದ ಕೆಲವು ಜನಪ್ರಿಯ ತಿಂಡಿ ತಿನಿಸುಗಳು. ''ದಾಲಿ ತೊಯ್(ದಾಳಿ ತೋವೆ)'', ''ಬೀಬೆ ಉಪ್ಕರಿ'', ''ವಾಲ್ ವಾಲ್'', ''ಅವ್ನಾಸ್ ಅಂಬೆ ಸಾಸಮ್'', ''ಕಡ್ಗಿ ಚಕ್ಕೋ'', ''ಪಾಗಿಲ ಪೋಡಿ'' ಹಾಗೂ ''ಚನ ಗಶಿ'' [[ಕೊಂಕಣಿ]] ಸಮುದಾಯದ ಕೆಲವು ವಿಶೇಷ ತಿನಿಸುಗಳು. ಕಾಥೋಲಿಕ್ಕರ ''ಸನ್ನ ದುಕ್ರಾ ಮಾಸ್'', ''ಪೋರ್ಕ್ ಬಫತ್'' , ''ಸೊರ್ಪೊಟೆಲ್'' ಹಾಗೂ ಮುಸ್ಲಿಮರ ''ಮಟನ್ ಬಿರಿಯಾನಿ'' ಇತರ ಜನಜನಿತ ಖಾದ್ಯಗಳು. ''ಹಪ್ಪಳ'', ''ಸಂಡಿಗೆ'' ಹಾಗೂ ''ಪುಳಿ ಮುಂಚಿ'' ಯಂತ ವಿಶೇಷ ತಿನಿಸುಗಳು ಮಂಗಳೂರಿನ ವಿಶಿಷ್ಟತೆಯಾಗಿದೆ. ತೆಂಗಿನ ಮರದ ಹೂವಿನ ರಸ/ಸತ್ವದಿಂದ ತಯಾರಿಸಲಾಗುವ ''ಶೇಂದಿ'' ([[ತುಳು|ತುಳುವಿನಲ್ಲಿ]] ''ಕಲಿ'') ಮಂಗಳೂರಿನ ಜನಪ್ರಿಯ ಸಾರಾಯಿಯಾಗಿದೆ. ಇಲ್ಲಿನ ಸಸ್ಯಾಹಾರಿ ಖಾದ್ಯವು ಉಡುಪಿ ಖಾದ್ಯದಂತೇ ಇರುತ್ತದೆ. ಮಂಗಳೂರು ಕರಾವಳಿ ನಗರವಾಗಿರುವುದರಿಂದ [[ಮೀನು]] ಇಲ್ಲಿನ ಅಧಿಕಾಂಶ ಜನರ ಪ್ರಮುಖ ಆಹಾರವಾಗಿದೆ.<ref>{{cite news |url=http://www.hindu.com/mp/2007/08/11/stories/2007081150880400.htm |title=Typically home |accessdate=2008-07-09 |date=[[2007-08-11]] |publisher=[[ದಿ ಹಿಂದೂ]] |archive-date=2012-11-03 |archive-url=https://web.archive.org/web/20121103043142/http://www.hindu.com/mp/2007/08/11/stories/2007081150880400.htm |url-status=dead }}</ref> == ನಗರಾಡಳಿತ == {|cellpadding="2" cellspacing="0" border="1" align="right" style="background-color:#FFFFFF; border-collapse: collapse; border: 2px #DEE8F1 solid; font-size: x-small; font-family: verdana" |+ style="background-color:#008080; color:#FFFFFF "| ಮಂಗಳೂರು ನಗರಾಧಿಕಾರಿಗಳು |- |[[ಮೇಯರ್]] |style="text-align:center;"| '''{{#property:P6}}'''<ref name = "mayor">{{cite news |url=http://www.newindpress.com/NewsItems.asp?ID=IEK20080221225616&Page=K&Title=Southern+News+-+Karnataka&Topic=0 |title=ಕವಿತ ಸನಿಲ್ |date=[[2008-02-22]] |accessdate=2008-04-08 |publisher=[[The New Indian Express]] }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> |- |[[ಉಪ ಮೇಯರ್]] |style="text-align:center;"| &nbsp;&nbsp;&nbsp;'''ಶಕೀಲ ಕಾವ'''<ref>{{cite news |url=http://www.hindu.com/2008/02/22/stories/2008022258320300.htm |title=Hosabettu is Mangalore Mayor |date=[[2008-02-22]] |accessdate=2008-07-23 |publisher=[[ದಿ ಹಿಂದೂ]] |archive-date=2008-05-01 |archive-url=https://web.archive.org/web/20080501001942/http://www.hindu.com/2008/02/22/stories/2008022258320300.htm |url-status=dead }}</ref> |- |[[ಪೋಲಿಸ್ ಸುಪರಿಂಟೆಂಡೆಂಟ್]] |style="text-align:center;"| '''ಎಚ್ ಸತೀಶ್ ಕುಮಾರ್'''<ref>{{cite news |url=http://www.deccanherald.com/content/Jun262007/district |title= Sathish Kumar takes charge as Dakshina Kannada SP |date=[[2007-06-26]] |accessdate=2008-08-13 |publisher=[[Deccan Herald]] }}</ref> |} [[ಚಿತ್ರ:Mangaluru Mahanagara Palike.jpg‎|200px|thumb|ಲಾಲ್ ಭಾಗ್ ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ಪ್ರಧಾನ ಕಾರ್ಯಾಲಯ]] 'ಮಂಗಳೂರು ಮಹಾನಗರ ಪಾಲಿಕೆ'ಯು ಇಲ್ಲಿಯ ನಗರ ಹಾಗೂ ಮೂಲಭೂತ ಸೌಲಭ್ಯಗಳನ್ನು ನಿರ್ವಹಿಸವ ಮಂಡಳಿಯಾಗಿದೆ. ನಗರ ಪಾಲಿಕೆಯ ಸರಹದ್ದು ಉತ್ತರದಲ್ಲಿ [[ಮುಕ್ಕಾ|ಮುಕ್ಕಾದಿಂದ]] ಆರಂಭವಾಗಿ ದಕ್ಷಿಣದಲ್ಲಿ [[ನೇತ್ರಾವತಿ]] ನದಿ ಸೇತುವೆಯವರೆಗೆ ಹಾಗೂ ಪಶ್ಚಿಮ ಕಡಲತೀರದಿಂದ ಪೂರ್ವದಲ್ಲಿ [[ವಾಮಂಜೂರು|ವಾಮಂಜೂರಿನ]] ವರೆಗೆ ಹಬ್ಬಿದೆ. ಮಂಗಳೂರು ಮಹಾನಗರ ಪಾಲಿಕಾ ಸಭೆಯು ''ಕಾರ್ಪೋರೇಟ್''ಗಳೆಂದು ಕರೆಯಲ್ಪಡುವ ೬೦ ಚುನಾಯಿತ ಪ್ರತಿನಿಧಿಗಳನ್ನು ಹೊಂದಿರುತ್ತದೆ. ಒಂದು ವಾರ್ಡಿಗೆ ಒಬ್ಬನಂತೆ ೬೦ ವಾರ್ಡುಗಳಿಂದ ಇವರು ಚುನಾಯಿತರಾಗಿರುತ್ತಾರೆ. ೫ ವರ್ಷಗಳಿಗೊಮ್ಮೆ ಈ ಸಭೆಗೆ ಚುನಾವಣೆಯು ನಡೆಯುತ್ತದೆ. ಬಹುಸಂಖ್ಯಾ ಪಕ್ಷದ ಕಾರ್ಪೋರೇಟರುಗಳಲ್ಲಿ ಒಬ್ಬರನ್ನು ''ಮೇಯರ್'' ಆಗಿ ಆರಿಸಲಾಗುತ್ತದೆ. ಮಂಗಳೂರು ಮಹಾನಗರ ಪಾಲಿಕೆಯ ಪ್ರಧಾನ ಕಾರ್ಯಾಲಯವು ಲಾಲ್ ಭಾಗ್ ನಲ್ಲಿದೆ. [[ಸುರತ್ಕಲ್]] ಹಾಗೂ ಬಿಕರ್ನಕಟ್ಟೆಯಲ್ಲಿ ಪಾಲಿಕೆಯ ಸಹಕಛೇರಿಗಳಿವೆ. ಈ ನಗರದ ಮೇಯರ್ {{#property:P6}}. [[ಲೋಕ ಸಭೆ]] ಹಾಗೂ [[ವಿಧಾನ ಸಭೆ]] ಕ್ಷೇತ್ರಗಳ ಮರುವಿಂಗಡಣೆಯ ಮೊದಲು ಮಂಗಳೂರು ಲೋಕ ಸಭೆಗೆ ೨ ಸದಸ್ಯರನ್ನು ಒದಗಿಸುತ್ತಿತ್ತು. ಒಂದು ನಗರದ ದಕ್ಷಿಣ ಭಾಗದಿಂದ ಆಗಿದ್ದು ಇದು ಮಂಗಳೂರು ಲೋಕಸಭಾ ಕ್ಷೇತ್ರ ಎಂದು ಕರೆಯಲ್ಪಡುತ್ತಿತ್ತು. ಇನ್ನೊಂದು ನಗರದ ಉತ್ತರ ಭಾಗದಿಂದಾಗಿದ್ದು, ಇದು ಉಡುಪಿ ಲೋಕಸಭಾ ಕ್ಷೇತ್ರ ಎಂದು ನಾಮಂಕಿತವಾಗಿತ್ತು. ಮಂಗಳೂರು ಕರ್ನಾಟಕ ವಿಧಾನ ಸಭೆಗೆ ೩ ಸದಸ್ಯರನ್ನು ಕಳುಹಿಸುತ್ತಿತ್ತು. ಆದರೆ ಕ್ಷೇತ್ರ ಮರುವಿಂಗಡಣೆಯ ನಂತರ ಮಂಗಳೂರು ತಾಲೂಕು 'ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ' ಕೆಳಗೆ ಬರುತ್ತಿದ್ದು ಲೋಕ ಸಭೆಗೆ ಕೇವಲ ಒಬ್ಬ ಸದಸ್ಯನನ್ನು ಒದಗಿಸುತ್ತದೆ.<ref>{{cite news |url = http://www.daijiworld.com/news/news_disp.asp?n_id=35701&n_tit=M%27lore%3A+Assembly+Constituencies+Revised+%2D+Bye+Bye+Ullal%2C+Suratkal+++ |title = New Assembly constituencies |date = [[2007-07-14]] |accessdate = 2007-09-22 |publisher = Daijiworld Media Pvt Ltd Mangalore |archive-date = 2007-10-16 |archive-url = https://web.archive.org/web/20071016211122/http://daijiworld.com/news/news_disp.asp?n_id=35701&n_tit=M'lore:+Assembly+Constituencies+Revised+-+Bye+Bye+Ullal,+Suratkal+++ |url-status = dead }}</ref><ref>{{cite news |url = http://www.hindu.com/2006/05/05/stories/2006050522990400.htm |date = [[2006-05-05]] |title = Assembly constituencies proposed by Delimitation Commission |accessdate = 2007-09-22 |publisher = [[ದಿ ಹಿಂದೂ]] |archive-date = 2012-04-13 |archive-url = https://www.webcitation.org/66tS2tzYZ?url=http://www.hindu.com/2006/05/05/stories/2006050522990400.htm |url-status = dead }}</ref> [[ದಕ್ಷಿಣ ಕನ್ನಡ]] ಜಿಲ್ಲಾ ಪೋಲಿಸ್ ಮಂಗಳೂರಿನಲ್ಲಿ ಕಾನೂನು ಹಾಗೂ ನ್ಯಾಯಬದ್ಧತೆಗೆ ಜವಾಬ್ದಾರಿಯಾಗಿದೆ. ಈ ಇಲಾಖೆಯನ್ನು ''ಸೂಪರಿಂಟೆಂಡಂಟ್ ಆಫ್ ಪೋಲಿಸ್''(SP) ಅವರು ಮುನ್ನಡೆಸುತ್ತಾರೆ. ಮಂಗಳೂರು 'ಪಶ್ಚಿಮ ವ್ಯಾಪ್ತಿ ಪೋಲಿಸ್' ಇಲಾಖೆಯ ಪ್ರಧಾನ ಕಾರ್ಯಾಲಯವನ್ನೂ ಪಡೆದಿದ್ದು, ಇದು [[ಕರ್ನಾಟಕ|ಕರ್ನಾಟಕದ]] ಪಶ್ಚಿಮ ಜಿಲ್ಲೆಗಳನ್ನು ಒಳಗೊಂಡಿದೆ. == ಶಿಕ್ಷಣ ಹಾಗೂ ಕ್ರೀಡೆ == [[ಚಿತ್ರ:NIT Karnataka.jpg|200px|thumb|right|[[ಸುರತ್ಕಲ್]] ಸಮೀಪವಿರುವ 'ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ, ಕರ್ನಾಟಕ' ಸಂಸ್ಥೆಯು ಮಂಗಳೂರಿನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ ]] [[ಚಿತ್ರ:KPT Mangalore 200712.jpg|200px|thumb|right|ಮಂಗಳೂರಿನ [[ಕದ್ರಿ|ಕದ್ರಿಯಲ್ಲಿರುವ]] 'ಕರ್ನಾಟಕ ಪಾಲಿಟೆಕ್ನಿಕ್' ]] ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವು ಬಹುತೇಕ ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವು ಬಹುತೇಕ [[ಕನ್ನಡ|ಕನ್ನಡವಾಗಿದ್ದು]], ಇತರ ಸರಕಾರೇತರ ಚಲಾಯಿತ ಶಾಲೆಗಳಲ್ಲಿ ಮಾಧ್ಯಮವು [[ಆಂಗ್ಲ]] ಅಥವಾ [[ಕನ್ನಡ]] ವಾಗಿವೆ. ಇತರ ಮಾಧ್ಯಮಗಳೂ ಇವುಗಳ ಜೊತೆಗೆ ಅಸ್ತಿತ್ವದಲ್ಲಿವೆ. ಪ್ರೌಢ ಶಾಲೆಯ ನಂತರ ಕಾಲೇಜುಗಳಲ್ಲಿ ಸಾಮಾನ್ಯವಾಗಿ [[ಆಂಗ್ಲ|ಆಂಗ್ಲವು]] ಶಿಕ್ಷಣ ಮಾಧ್ಯಮವಾಗಿದೆ. ಇತ್ತೀಚೆಗೆ 'ತುಳು ಸಾಹಿತ್ಯ ಅಕಾಡೆಮಿ'ಯಿಂದ ರಚಿಸಲ್ಪಟ್ಟ ಒಂದು ಪರಿಣತರ ಸಮಿತಿಯು, [[ಕನ್ನಡ|ಕನ್ನಡವನ್ನು]] ಲಿಪಿಯಾಗಿ ಬಳಸುವ [[ತುಳು]] ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಸೇರಿಸಬೇಕೆಂದು ಸಲಹೆಯಿತ್ತರು.<ref>{{cite web |url = http://www.hinduonnet.com/2005/06/22/stories/2005062215310300.htm |title = `Use Kannada script to teach Tulu now' |date = [[2005-06-22]] |accessdate = 2008-01-31 |publisher = [[ದಿ ಹಿಂದೂ]] |archive-date = 2009-01-10 |archive-url = https://web.archive.org/web/20090110021126/http://www.hinduonnet.com/2005/06/22/stories/2005062215310300.htm |url-status = dead }}</ref> ಮಂಗಳೂರಿನಲ್ಲಿರುವ ಶಾಲಾ ಕಾಲೇಜುಗಳು ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಿಂದ ನಡೆಸಲ್ಪಡುತ್ತವೆ. ಶಾಲೆಗಳು ಕರ್ನಾಟಕ ರಾಜ್ಯ ನಿಗಮ, ಐ.ಸಿ.ಎಸ್.ಇ. ಅಥವಾ ಸಿ.ಬಿ.ಎಸ್.ಇ. ಬೋರ್ಡುಗಳ ಅಂಗಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತವೆ. ಹತ್ತು ವರ್ಷಗಳ ವಿದ್ಯಾಭ್ಯಾಸದ ನಂತರ ವಿದ್ಯಾರ್ಥಿಗಳು ಸಾಮಾನ್ಯವಾಗಿ ಪದವಿ ಪೂರ್ವ ಕಾಲೇಜುಗಳಲ್ಲಿ ಭರ್ತಿ ಹೊಂದುತ್ತಾರೆ. ಇಲ್ಲಿ ಕಲೆ, ವಾಣಿಜ್ಯ ಅಥವಾ ವಿಜ್ಞಾನ ವರ್ಗಗಳಲ್ಲಿ ಒಂದನ್ನು ಆರಿಸಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ. ೧೯೮೦ರಿಂದ ಇಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವಿಜ್ಞಾನ, ಬಿಸಿನೆಸ್ ಮಾನೇಜ್ಮೆಂಟ್ ಹಾಗೂ ಹೋಟೆಲ್ ಮಾನೇಜ್ಮೆಂಟ್ ನಂತಹ ವಿವಿಧ ಕ್ಷೇತ್ರಗಳಲ್ಲಿ ಬಹಳಷ್ಟು ವೃತ್ತಿ ಸಂಸ್ಥೆಗಳು ಆರಂಭಗೊಂಡಿವೆ. ತಮ್ಮ ಗುಣಮಟ್ಟದ ಕಾರ್ಯಕ್ರಮಗಳಿಂದಾಗಿ ಈ ಸಂಸ್ಥೆಗಳು ದೇಶದ ವಿವಿಧ ಕೋಣೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವೆ. 'ಬೇಸಲ್ ಇವಾಂಜಲಿಕಲ್ ಶಾಲೆ (೧೮೩೮) ಹಾಗೂ 'ಮಿಲಾಗ್ರೆಸ್ ಶಾಲೆ' (೧೮೪೮) ಮಂಗಳೂರಿನಲ್ಲಿ ಸ್ಥಾಪನೆಗೊಂಡ ಅತ್ಯಂತ ಹಳೆಯ ಶಾಲೆಗಳು. ೧೯೫೩ರಲ್ಲಿ ಆರಂಭಗೊಂಡ 'ಕಸ್ತೂರ್ ಬಾ ಮೆಡಿಕಲ್ ಕಾಲೇಜು' [[ಭಾರತ|ಭಾರತದ]] ಮೊದಲನೆಯ ಖಾಸಗೀ ವೈದ್ಯಕೀಯ ಕಾಲೇಜಾಗಿದೆ.<ref name="deccanmlr">{{cite news |url= http://www.deccanherald.com/content/Aug152007/district2007081519172.asp |title= Sixty and still enterprising... |accessdate= 2008-07-01 |author=Ronald Anil Fernandes, Naina J A, Bhakti V Hegde, Aabha Raveendran, Sibanthi Padmanabha K V and Sushma P Mayya |date=[[2007-08-15]] |publisher=[[Deccan Herald]]}}</ref> ''ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು'', ''ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ, ಕರ್ನಾಟಕ'',"ಶ್ರೀ ಸತ್ಯ ಸಾಯಿ ಲೋಕ ಸೇವಾ ಶಿಕ್ಷಣ ಸಂಸ್ಥೆಗಳು,ಅಳಿಕೆ'',"ಕೆನರಾ ಕಾಲೇಜು'', ''ಸಂತ ಅಲೋಶಿಯಸ್ ಕಾಲೇಜು'' ಹಾಗೂ ''ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು''ಗಳು ಇಲ್ಲಿನ ಕೆಲವು ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು. ಸಪ್ಟಂಬರ್ ೧೦, ೧೯೮೦ರಲ್ಲಿ ಸ್ಥಾಪನೆಗೊಂಡ [[ಮಂಗಳೂರು ವಿಶ್ವವಿದ್ಯಾಲಯ|ಮಂಗಳೂರು ವಿಶ್ವವಿದ್ಯಾನಿಲಯ]]ವು [[ದಕ್ಷಿಣ ಕನ್ನಡ]], [[ಉಡುಪಿ]] ಹಾಗೂ [[ಕೊಡಗು]] ಜಿಲ್ಲೆಗಳ ಉನ್ನತ ವ್ಯಾಸಂಗದ ಅಗತ್ಯಗಳನ್ನು ಪೂರೈಸುತ್ತದೆ.<ref>{{cite web |url=http://www.mangaloreuniversity.ac.in/ |title=Details of Mangalore University |publisher=[[Mangalore University]] |accessdate=2008-03-21}}</ref> [[ಕ್ರಿಕೆಟ್]] ನಗರದ ಅತ್ಯಂತ ಜನಪ್ರಿಯ ಕ್ರೀಡೆ. ಮಂಗಳಾ ಸ್ಟೇಡಿಯಮ್ [[ದಕ್ಷಿಣ ಕನ್ನಡ|ದಕ್ಷಿಣ ಕನ್ನಡದ]] ಏಕಮಾತ್ರ ಕ್ರೀಡಾಂಗಣವಾಗಿದ್ದು,<ref>{{cite news |url=http://www.hindu.com/2006/08/07/stories/2006080716740300.htm |title=Minister keen on improving sports infrastructure |date=[[2006-08-07]] |accessdate=2008-02-18 |publisher=[[ದಿ ಹಿಂದೂ]] |archive-date=2009-09-28 |archive-url=https://web.archive.org/web/20090928131927/http://www.hindu.com/2006/08/07/stories/2006080716740300.htm |url-status=dead }}</ref> ಇದು ಮಂಗಳೂರಿನಲ್ಲಿದೆ. ಇದರ ಜೊತೆಗೆ ಫುಟ್ ಬಾಲ್ ಮತ್ತು ಚೆಸ್(ಚದುರಂಗ)ಗಳೂ ಇಲ್ಲಿನ ಇತರ ಜನಪ್ರಿಯ ಕ್ರೀಡೆಗಳಾಗಿವೆ. ಮಂಗಳೂರು 'ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಕೂಟ'ದ ಕೇಂದ್ರಾಲಯವಾಗಿದ್ದು, ಇಲ್ಲಿ ೨ 'ಅಖಿಲ ಭಾರತ ಮುಕ್ತ ಚೆಸ್ ಪಂದ್ಯಾಟ'ಗಳು ನಡೆದಿವೆ.<ref>{{cite web |url=http://www.karnatakachess.com/recent.shtml |title=Recent Tournaments |accessdate=2008-07-22 |publisher=United Karnataka Chess Association}}</ref><ref>{{cite web |url=http://mangalorean.com/news.php?newsid=47176&newstype=local |title=Mangalore: All India Fide Rated Open Chess Tournament takes off |accessdate=2008-07-25 |publisher=Mangalorean.Com |archive-date=2007-12-24 |archive-url=https://web.archive.org/web/20071224141912/http://mangalorean.com/news.php?newstype=local&newsid=47176 |url-status=dead }}</ref><ref>{{cite web |url=http://mangalorean.com/news.php?newsid=81429&newstype=local |title=All India chess tourney in Mangalore from July 19 |accessdate=2008-07-25 |publisher=Mangalorean.Com |archive-date=2011-07-14 |archive-url=https://web.archive.org/web/20110714030754/http://mangalorean.com/news.php?newsid=81429&newstype=local |url-status=dead }}</ref> ಇತರ ಕ್ರೀಡೆಗಳಾದ ''ಟೆನ್ನಿಸ್'', ''ಬಿಲ್ಲಿಯರ್ಡ್ಸ್'',''ಸ್ಕ್ವಾಷ್'', ''ಬ್ಯಾಡ್ಮಿಂಟನ್'', ''ಟೇಬಲ್ ಟೆನ್ನಿಸ್'' ಹಾಗೂ ''ಗೋಲ್ಫ್''ಗಳು ಇಲ್ಲಿನ ಅನೇಕ ಕ್ಲಬ್ ಹಾಗೂ ಜಿಮ್ಖಾನಗಳಲ್ಲಿ ಆಡಲ್ಪಡುತ್ತವೆ. == ಮಾಧ್ಯಮ == [[ಚಿತ್ರ:AIR FM Tower Mangalore 0203.jpg|200px|thumb|right|[[ಕದ್ರಿ|ಕದ್ರಿಯಲ್ಲಿರುವ]] 'ಆಲ್ ಇಂಡಿಯಾ ರೇಡಿಯೋ'ದ ಪ್ರಸಾರ ಗೋಪುರ]] 'ದ ಹಿಂದು', 'ಡೆಕ್ಕನ್ ಹೆರಾಲ್ಡ್', 'ಟೈಮ್ಸ್ ಆಫ್ ಇಂಡಿಯಾ' ಹಾಗೂ 'ಇಂಡಿಯನ್ ಎಕ್ಸ್ ಪ್ರೆಸ್'ಗಳಂತಹ ಪ್ರಮುಖ ರಾಷ್ಟ್ರೀಯ 'ದ ಹಿಂದು', 'ಡೆಕ್ಕನ್ ಹೆರಾಲ್ಡ್', 'ಟೈಮ್ಸ್ ಆಫ್ ಇಂಡಿಯಾ' ಹಾಗೂ 'ಇಂಡಿಯನ್ ಎಕ್ಸ್ ಪ್ರೆಸ್'ಗಳಂತಹ ಪ್ರಮುಖ ರಾಷ್ಟ್ರೀಯ [[ಆಂಗ್ಲ]] ದೈನಿಕಗಳು ಮಂಗಳೂರಿನ ಸ್ಥಳೀಯ ಸಂಪುಟಗಳನ್ನು ಪ್ರಕಟಿಸುತ್ತವೆ. ''ಮಡಿಪು'', ''ಮೊಗವೀರ'', ''ಸಂಪರ್ಕ'' ಹಾಗೂ ''ಸಫಲ''ಗಳು ಮಂಗಳೂರಿನ ಜನಪ್ರಿಯ [[ತುಳು]] ನಿಯತಕಾಲಿಕೆಗಳು.<ref>{{cite news |url=http://www.deccanherald.com/Content/Jul192007/district2007071913749.asp |title='Madipu' literary competitions |date=[[2007-07-19]] |accessdate= 2008-01-18 |publisher=[[Deccan Herald]]}}</ref> ''ರಾಕ್ಣೊ'', ''ದಿರ್ವೆಂ'',``ಸೆವಕ್'', ``ನಮಾನ್ ಬಾಳೊಕ್ ಜೆಜು''ಇತ್ಯಾದಿ ನಗರದಿಂದ ಪ್ರಕಟವಾಗುವ ಪ್ರಸಿದ್ಧ ಕೊಂಕಣಿ ಭಾಷೆಯ ಪತ್ರಿಕೆಗಳು. [[ಬ್ಯಾರಿ]] ನಿಯತಕಾಲಿಕೆಗಳಾದ ''ಜ್ಯೋತಿ'' ಹಾಗೂ ''ಸ್ವತಂತ್ರ ಭಾರತ''ಗಳು ಕೂಡಾ ಮಂಗಳೂರಿನಿಂದ ಪ್ರಕಟಗೊಳ್ಳುತ್ತವೆ. [[ಕನ್ನಡ]] ಪತ್ರಿಕೆಗಳಲ್ಲಿ ''ಉದಯವಾಣಿ'', ವಿಜಯವಾಣಿ", ಹೊಸದಿಗಂತ",''ವಿಜಯ ಕರ್ನಾಟಕ'', ''ಪ್ರಜಾವಾಣಿ'', ''ಕನ್ನಡ ಪ್ರಭ'' ಹಾಗೂ ''ವಾರ್ತಾಭಾರತಿ''ಗಳು ಹೆಚ್ಚು ಜನಪ್ರಿಯ. ಸಂಜೆ ಪತ್ರಿಕೆಗಳಾದ ''ಕರಾವಳಿ ಅಲೆ'', ''ಮಂಗಳೂರು ಮಿತ್ರ'', ''ಸಂಜೆವಾಣಿ'' ಹಾಗೂ ''ಜಯಕಿರಣ''ಗಳು ಕೂಡಾ ನಗರದಲ್ಲಿ ಪ್ರಕಟಗೊಳ್ಳುತ್ತವೆ. [[ಕನ್ನಡ|ಕನ್ನಡದ]] ಪ್ರಪ್ರಥಮ ಸಮಾಚಾರ ಪತ್ರಿಕೆಯಾದ [[ಮಂಗಳೂರು ಸಮಾಚಾರ (ಕನ್ನಡ ಸಮಾಚಾರ)|ಮಂಗಳೂರು ಸಮಾಚಾರ]]ವು ೧೮೪೩ರಲ್ಲಿ ಮಂಗಳೂರಿನಿಂದ ಪ್ರಕಟಿಸಲ್ಪಟ್ಟಿತು.<ref>{{cite news |url=http://www.deccanherald.com/archives/jan182004/artic6.asp |title=Herr Kannada |date=[[2004-01-18]] |accessdate=2008-01-18 |publisher=[[Deccan Herald]]}}</ref> ರಾಜ್ಯ ಸರಕಾರದಿಂದ ಚಲಾಯಿತ [[ದೂರದರ್ಶನ]] ಪ್ರಸಾರವು ರಾಷ್ಟ್ರೀಯ ಹಾಗೂ ಸ್ಥಳೀಯ ವರದಿಗಳರಡನ್ನೂ ಒದಗಿಸುತ್ತದೆ. ಖಾಸಗಿ ಕೇಬಲ್ ಟಿ.ವಿ.ಯ ವಿತರಕರು ಹಲವು ಕೇಬಲ್ ಚಾನೆಲ್ ಗಳನ್ನು ಪ್ರಸಾರ ಮಾಡುತ್ತಾರೆ. ಮಂಗಳೂರು ಪ್ರಸ್ತುತವಾಗಿ 'ಕಂಡೀಷನಲ್ ಆಕ್ಸೆಸ್ ಸಿಸ್ಟಮ್' (CAS) ಕೆಳಗೆ ಬರದಿದ್ದರೂ, ವಿ೪ ಮೀಡಿಯಾವು ಮಂಗಳೂರಿನ ದೂರದರ್ಶನ ವೀಕ್ಷಕರಿಗೆ ಸಿ.ಎ.ಎಸ್ ಅನ್ನು ಭವಿಷ್ಯದಲ್ಲಿ ಒದಗಿಸುವ ಯೋಜನೆಯನ್ನು ಈಗಾಗಲೇ ಆರಂಭಿಸಿದೆ.<ref>{{cite web |url=http://www.mangalorean.com/news.php?newsid=61578&newstype=local |title=Mangalore: Channel V4 to offer Conditional Access system |accessdate=2008-01-24 |publisher=Mangalorean.Com |archive-date=2012-02-05 |archive-url=https://www.webcitation.org/query?url=http%3A%2F%2Fwww.mangalorean.com%2Fnews.php%3Fnewsid%3D61578%26newstype%3Dlocal&date=2012-02-05 |url-status=dead }}</ref> ಹೊಸದಾಗಿದ್ದರೂ 'ಡಿಶ್ ಟಿ.ವಿ' ಹಾಗೂ 'ಟಾಟಾ ಸ್ಕೈ'ಗಳ ಮೂಲಕ 'ಡೈರೆಕ್ಟ್ ಟು ಹೋಮ್'(DTH) ಸೇವೆಗಳು ಮಂಗಳೂರಿನಲ್ಲಿ ಲಭ್ಯವಿವೆ.<ref>{{cite news |url= http://www.hindu.com/2005/03/19/stories/2005031912050300.htm |title= Good response for DTH in Mangalore |date= [[2005-03-19]] |accessdate= 2008-01-21 |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ERr3XGO?url=http://www.hindu.com/2005/03/19/stories/2005031912050300.htm |url-status= dead }}</ref> 'ಆಲ್ ಇಂಡಿಯಾ ರೇಡಿಯೋ'ವು [[ಕದ್ರಿ|ಕದ್ರಿಯಲ್ಲಿ]] ಸ್ಟುಡಿಯೋವನ್ನು ಹೊಂದಿದ್ದು, ನಿಗದಿತ ಸಮಯದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ''ರೇಡಿಯೋ ಮಿರ್ಚಿ ೯೮.೩ ಎಫ್.ಎಮ್'', ''ಬಿಗ್ ೯೨.೭ ಎಫ್.ಎಮ್'',<ref>{{cite news |url=http://www.medianewsline.com/news/119/ARTICLE/1796/2007-12-05.html |title=BIG FM Launches Station in Mangalore |date=[[2007-12-05]] |accessdate=2008-07-05 |publisher=Media Newsline}}</ref> ''ಸುಪರ್ ಹಿಟ್ಸ್ ೯೩.೫ ಎಫ್.ಎಮ್'' ಹಾಗೂ ''೯೪.೩ ಸೆಂಚುರಿ ಎಫ್. ಎಮ್''<ref>{{cite web |url=http://www.hindu.com/2007/11/23/stories/2007112350640200.htm |title=It’s time to swing to hits from FM channels |author=Govind D. Belgaumkar |date=[[2007-11-23]] |accessdate=2008-07-05 |publisher=[[ದಿ ಹಿಂದೂ]] |archive-date=2012-02-05 |archive-url=https://www.webcitation.org/65EIm16Ft?url=http://www.hindu.com/2007/11/23/stories/2007112350640200.htm |url-status=dead }}</ref> ಇಲ್ಲಿನ ಖಾಸಗಿ ಎಫ್.ಎಮ್ ಚಾನೆಲ್ಲುಗಳು. ಮಂಗಳೂರು 'ತುಳು ಚಿತ್ರರಂಗ'ಕ್ಕೆ ತವರಾಗಿದೆ. ೩೧ ಸಿನೆಮಾಗಳ ಸೂಚಿಯನ್ನು ಹೊಂದಿರುವ ಇದು, ವರ್ಷಕ್ಕೆ ಸರಾಸರಿಯಾಗಿ ಒಂದು ಸಿನೆಮಾವನ್ನು ಹೊರತರುತ್ತಿತ್ತು. ಇದೀಗ ತಿಂಗಳಿಗೆ ಸರಾಸರಿಯಾಗಿ ಒಂದಕ್ಕಿಂತಲೂ ಅಧಿಕ ತುಳು ಸಿನಿಮಾಗಳನ್ನು ಹೊರತರುತ್ತಿದೆ.''ಕಡಲ ಮಗೆ'' , ''ಬಿರ್ಸೆ'' ಹಾಗೂ ''ಸುದ್ದ''ರಂಬಾ ರೂಟಿ,ಬಣ್ಣ ಬಣ್ಣದ ಬದುಕು,ರಂಗ್ ರಂಗ್ದ ದಿಬ್ಬಣ, ಸೂಂಬೆ ಇತ್ತೀಚಿಗಿನ ಕೆಲವು ಪ್ರಸಿದ್ಧ [[ತುಳು]] ಸಿನೆಮಾಗಳು. ಸಾಮಾನ್ಯವಾಗಿ ಪುರಭವನದಲ್ಲಿ ನಡೆಯುವ ತುಳು ನಾಟಕಗಳು ಕೂಡಾ ಮಂಗಳೂರಿನಲ್ಲಿ ತುಂಬಾ ಜನಪ್ರಿಯವಾಗಿವೆ. ತುಳು ಚಿತ್ರರಂಗಕ್ಕೆ ೩೫ ವರ್ಷ ತುಂಬಿದ ಸಂದರ್ಭದಲ್ಲಿ ೨೦೦೬ ರಲ್ಲಿ ಮಂಗಳೂರಿನಲ್ಲಿ [[ತುಳು]] ಫಿಲ್ಮ್ ಫೆಸ್ಟಿವಲ್ ಅನ್ನು ಆಯೋಜಿಸಲಾಗಿತ್ತು.<ref name="FF">{{cite news |url= http://www.hindu.com/2006/02/23/stories/2006022315050300.htm |title= Tulu film festival |accessdate= 2008-01-19 |date= [[2006-02-23]] |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65EItZHf1?url=http://www.hindu.com/2006/02/23/stories/2006022315050300.htm |url-status= dead }}</ref> ಮಂಗಳೂರಿನಲ್ಲಿ ಕೆಲವು [[ಕೊಂಕಣಿ]] ಸಿನೆಮಾಗಳನ್ನೂ ಚಿತ್ರೀಕರಿಸಲಾಗಿದ್ದು, ಇದು 'ಕೊಂಕಣಿ ಚಿತ್ರರಂಗ'ಕ್ಕೂ ತನ್ನ ಕೊಡುಗೆಯನ್ನು ಸಲ್ಲಿಸಿದೆ. == ಸಾರಿಗೆ == [[ಚಿತ್ರ:MangaloreNantoorCross 0172.jpg|200px|thumb|right|ನಗರದಲ್ಲಿ ನಂತೂರ್ ಕ್ರಾಸಿನ ಮೂಲಕ ಹಾದು ಹೋಗುತ್ತಿರುವ ರಾಷ್ಟ್ರೀಯ ಹೆದ್ದಾರಿ ೧೭]] [[ಚಿತ್ರ:The bhogi in red.....jpg|200px|thumb|[[ನೇತ್ರಾವತಿ]] ಸೇತುವೆಯು ಮಂಗಳೂರಿಗೆ ಪ್ರವೇಶ ದ್ವಾರದಂತಿದೆ]] ಮಂಗಳೂರಿನ ಸ್ಥಾನವು ಅದನ್ನು ಎಲ್ಲಾ ರೀತಿಯ ಸಾರಿಗೆಗಳ ಮೂಲಕವೂ ಸುಲಭವಾಗಿ ತಲುಪುವಂತೆ ಮಾಡಿದೆ. ಮಂಗಳೂರಿನ ಸಾರಿಗೆ ವ್ಯವಸ್ಥೆಯು ಖಾಸಗಿ ಬಸ್ಸುಗಳು, ಕೆ.ಎಸ್.ಆರ್.ಟಿ.ಸಿ ಬಸ್ಸುಗಳು, ರೈಲು, ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳನ್ನು ಒಳಗೊಂಡಿದೆ. ಮೂರು ಮಂಗಳೂರಿನ ಸ್ಥಾನವು ಅದನ್ನು ಎಲ್ಲಾ ರೀತಿಯ ಸಾರಿಗೆಗಳ ಮೂಲಕವೂ ಸುಲಭವಾಗಿ ತಲುಪುವಂತೆ ಮಾಡಿದೆ. ಮಂಗಳೂರಿನ ಸಾರಿಗೆ ವ್ಯವಸ್ಥೆಯು ಖಾಸಗಿ ಬಸ್ಸುಗಳು, ಕೆ.ಎಸ್.ಆರ್.ಟಿ.ಸಿ ಬಸ್ಸುಗಳು, ರೈಲು, ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳನ್ನು ಒಳಗೊಂಡಿದೆ. ಮೂರು [[ಭಾರತದ ರಾಷ್ಟ್ರೀಯ ಹೆದ್ದಾರಿಗಳ ಪಟ್ಟಿ|ರಾಷ್ಟ್ರೀಯ ಹೆದ್ದಾರಿ]]ಗಳು ಮಂಗಳೂರಿನ ಮೂಲಕ ಹಾದು ಹೋಗುತ್ತವೆ, [[ಮಹಾರಾಷ್ಟ್ರ|ಮಹಾರಾಷ್ಟ್ರದ]] ಪಣ್ವೇಲ್ ನಿಂದ [[ಕೇರಳ|ಕೇರಳದ]] ಎಡಪಲ್ಲಿಯ ಹತ್ತಿರವಿರುವ ಕೊಡುಂಗಲ್ಲೂರ್ ಜಂಕ್ಷನ್ ವರೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ ೧೭, ಮಂಗಳೂರಿನ ಮೂಲಕ ಉತ್ತರ-ದಕ್ಷಿಣ ದಿಕ್ಕಿನಲ್ಲಿ ಹಾದು ಹೋಗುತ್ತದೆ. ರಾಷ್ಟ್ರೀಯ ಹೆದ್ದಾರಿ ೪೮ ಪೂರ್ವಕ್ಕೆ [[ಬೆಂಗಳೂರು|ಬೆಂಗಳೂರಿನತ್ತ]] ಸಾಗಿದರೆ ರಾಷ್ಟ್ರೀಯ ಹೆದ್ದಾರಿ ೧೩ ಈಶಾನ್ಯವಾಗಿ ಸೋಲಾಪುರಕ್ಕೆ ಸಾಗುತ್ತದೆ.<ref>{{cite web |url=http://www.nhai.org/Doc/project-offer/Highways.pdf |title=NH wise Details of NH in respect of Stretches entrusted to NHAI |format=[[Portable Document Format|PDF]] |accessdate=2008-07-04 |publisher=[[National Highways Authority of India]] (NHAI) |archive-date=2009-02-25 |archive-url=https://web.archive.org/web/20090225142615/http://www.nhai.org/Doc/project-offer/Highways.pdf |url-status=dead }}</ref> 'ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕರಣ'ವು ನವ ಮಂಗಳೂರು ಬಂದರನ್ನು [[ಸುರತ್ಕಲ್|ಸುರತ್ಕಲ್ಲಿಗೆ]] ಹಾಗೂ [[ಬಿ.ಸಿ ರೋಡ್]] ಜಂಕ್ಷನ್ ಗೆ ಸೇರಿಸುವ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುತ್ತಿದೆ. 'ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ'ಯ ''ಬಂದರು ಜೋಡಣೆ'' ಕಾರ್ಯಕ್ರಮದ ಅಧೀನದಲ್ಲಿ ಈ ಹೆದ್ದಾರಿಗಳ ೩೭.೫ ಕಿ.ಮೀ. ವ್ಯಾಪ್ತಿಯನ್ನು ದ್ವಿಪಥದಿಂದ ಚತುರ್ಪಥಕ್ಕೆ ಅಭಿವೃದ್ಧಿಪಡಿಸಲಾಗುವುದು.<ref>{{cite news | url=http://www.thehindubusinessline.com/2005/10/07/stories/2005100700631900.htm| date= [[2005-10-07]]| title= 4-lane road project in Mangalore likely to be completed in 30&nbsp;months| accessdate= 2006-10-13| publisher = [[Business Line|The Hindu Business Line]]}}</ref> ಮಂಗಳೂರಿನ ಸಿಟಿ ಬಸ್ ಸೇವೆಯನ್ನು ನಗರದ ಬಸ್ ಮಾಲೀಕರು ನಡೆಸುತ್ತಿದ್ದು, ಇದು ನಗರದ ಸರಹದ್ದಿನಲ್ಲಿ ಹಾಗೂ ನಗರದ ಹೊರಗೆಯೂ ಸೇವೆಯನ್ನು ಒದಗಿಸುತ್ತದೆ. ಎರಡು ರೀತಿಯ ಪ್ರತ್ಯೇಕ ಬಸ್ ಪಥಗಳಿದ್ದು, ಸಿಟಿ ಬಸ್ಸುಗಳು ನಗರದಲ್ಲೇ ತಿರುಗಾಡಿದರೆ ಅಂತರ್ ನಗರ ಪಥಗಳಲ್ಲಿ ಸರ್ವಿಸ್ ಹಾಗೂ ವೇಗದೂತ ಬಸ್ಸುಗಳು ಓಡಾಡುತ್ತವೆ. [[ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ|ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು]] ಮಂಗಳೂರಿನಿಂದ ರಾಜ್ಯದ ಇತರ ಭಾಗಗಳಿಗೆ ದೀರ್ಘಾವದಿ ಪ್ರಯಾಣದ ಬಸ್ಸುಗಳನ್ನು ನಡೆಸುತ್ತದೆ.<ref>{{cite web |url=http://ksrtc.in/ksrtc-fecility.htm |title=Profile of KSRTC |accessdate=2008-07-04 |publisher=[[Karnataka State Road Transport Corporation]] (KSRTC) |archive-date=2008-07-03 |archive-url=https://web.archive.org/web/20080703125154/http://ksrtc.in/ksrtc-fecility.htm |url-status=dead }}</ref> ''ದಕ್ಷಿಣ ಕನ್ನಡ ಬಸ್ ಓಪರೇಟರ್ಸ್ ಅಸೋಸಿಯೇಶನ್'' ಹಾಗೂ ''ಕೆನರಾ ಬಸ್ ಓಪರೇಟರ್ಸ್ ಅಸೋಸಿಯೇಶನ್''ಗಳು ಮಂಗಳೂರಿನಿಂದ ಬಸ್ ಸೇವೆಯನ್ನು ನಡೆಸುವ ಇತರ ಪ್ರಮುಖ ಸಂಸ್ಥೆಗಳು.<ref>{{cite news |url= http://www.hindu.com/2006/03/06/stories/2006030616460300.htm |title= Transport operators in district vie for routes |date= [[2006-03-06]] |accessdate= 2008-06-16 |publisher= [[ದಿ ಹಿಂದೂ]] |archive-date= 2011-06-29 |archive-url= https://web.archive.org/web/20110629051245/http://www.hindu.com/2006/03/06/stories/2006030616460300.htm |url-status= dead }}</ref> ಈ ಬಸ್ಸುಗಳು ಸಾಮಾನ್ಯವಾಗಿ ಮಂಗಳೂರು ಬಸ್ ನಿಲ್ದಾಣದಿಂದ ಓಡಾಡುತ್ತವೆ. ಬಿಳಿ ಬಣ್ಣದ ಟ್ಯಾಕ್ಸಿಗಳು ಕೂಡಾ ನಗರದ ಬಹುತೇಕ ಭಾಗಗಳನ್ನು ಪಯಣಿಸುತ್ತವೆ. ಆಟೋ ರಿಕ್ಷಾಗಳು ಇನ್ನೊಂದು ರೀತಿಯ ಸ್ಥಳೀಯ ಸಾರಿಗೆಯಾಗಿದೆ. ರೈಲು ಸಂಪರ್ಕವು ೧೯೦೭ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಗೊಂಡಿತು. ಮಂಗಳೂರು [[ಭಾರತ|ಭಾರತದ]] ಅತ್ಯಂತ ದೀರ್ಘ ರೈಲು ಪಥದ ಆರಂಭ ಸ್ಥಳವೂ ಆಗಿತ್ತು. ನಗರವು ಎರಡು ರೈಲು ನಿಲ್ದಾಣಗಳನ್ನು ಹೊಂದಿದೆ - ಮಂಗಳೂರು ಸೆಂಟ್ರಲ್(ಹಂಪನ್ ಕಟ್ಟೆ) ಹಾಗೂ ಮಂಗಳೂರು ಜಂಕ್ಷನ್(ಕಂಕನಾಡಿ).<ref>{{cite news |url=http://www.hindu.com/2007/11/08/stories/2007110854800400.htm |title=Name changed |date=[[2007-11-08]] |accessdate=2008-07-05 |publisher=[[ದಿ ಹಿಂದೂ]] |archive-date=2007-11-10 |archive-url=https://web.archive.org/web/20071110225303/http://www.hindu.com/2007/11/08/stories/2007110854800400.htm |url-status=dead }}</ref> [[ಪಶ್ಚಿಮ ಘಟ್ಟ|ಪಶ್ಚಿಮ ಘಟ್ಟಗಳ]] ಮೂಲಕ ನಿರ್ಮಿಸಿರುವ ''ಮೀಟರ್ ಗೇಜ್'' ರೈಲ್ವೆ ಹಳಿಯು ಮಂಗಳೂರನ್ನು [[ಹಾಸನ|ಹಾಸನದೊಂದಿಗೆ]] ಜೋಡಿಸುತ್ತದೆ. ಮಂಗಳೂರನ್ನು [[ಬೆಂಗಳೂರು|ಬೆಂಗಳೂರಿಗೆ]] ಜೋಡಿಸುವ ''ಬ್ರೋಡ್ ಗೇಜ್'' ರೈಲ್ವೆ ಹಳಿಯು ೨೦೦೬ರ ಮೇಯಲ್ಲಿ ಸರಕು ಸಾಗಣೆಗೆ ತೆರಯಲ್ಪಟ್ಟಿತು.<ref>{{cite news| url = http://www.thehindubusinessline.com/2006/05/06/stories/2006050601880700.htm| date = [[2006-05-06]] |title = Mangalore -Hassan rail line open for freight traffic| accessdate = 2006-10-13| publisher = [[Business Line|The Hindu Business Line]]}}</ref> ಮಂಗಳೂರು [[ದಕ್ಷಿಣ ರೈಲ್ವೆ|ದಕ್ಷಿಣ ರೈಲ್ವೆಯ]] ಮೂಲಕ [[ಚೆನ್ನೈ|ಚೆನ್ನೈಗೂ]], [[ಕೊಂಕಣ್ ರೈಲ್ವೆ|ಕೊಂಕಣ್ ರೈಲ್ವೆಯ]] ಮೂಲಕ [[ಮುಂಬಯಿ|ಮುಂಬಯಿಗೂ]] ಸಂಪರ್ಕವನ್ನು ಹೊಂದಿದೆ.<ref>{{cite web |url= http://www.konkanrailway.com/website/ehtm/intro1.pdf |title= The Beginning |format= [[Portable Document Format|PDF]] |accessdate= 2008-04-16 |publisher= [[Konkan Railway|Konkan Railway Corporation Limited]] }}{{Dead link|date=ಸೆಪ್ಟೆಂಬರ್ 2021 |bot=InternetArchiveBot |fix-attempted=yes }}</ref> [[ಚಿತ್ರ:Mangalore Harbour entrance 0452.jpg|thumb|200px|right|ನವ ಮಂಗಳೂರು ಬಂದರಿನ ಸಮುದ್ರ ದ್ವಾರ. ನವ ಮಂಗಳೂರು ಬಂದರು [[ಭಾರತ|ಭಾರತದ]] ೯ನೇ ಅತಿ ದೊಡ್ಡ ಸರಕು ನಿರ್ವಹಣಾ ಬಂದರಾಗಿದೆ.]] 'ಮಂಗಳೂರು ರೇವು' ನೌಕಾಯಾನ ಹಾಗೂ ಸರಕು ಸಂಗ್ರಹಣೆಯಲ್ಲಿ ತೊಡಗಿದ್ದು, 'ನವ ಮಂಗಳೂರು ಬಂದರು' ಶುಷ್ಕ, ಸಗಟು ಹಾಗೂ ದ್ರವರೂಪದ ಸರಕುಗಳನ್ನು ನಿರ್ವಹಿಸುತ್ತದೆ. 'ಪೆಟ್ರೋಲಿಯಂ ಆಯಿಲ್ ಲುಬ್ರಿಕೆಂಟ್ಸ್', 'ಕಚ್ಚಾ ಉತ್ಪನ್ನಗಳು' ಹಾಗೂ 'ಎಲ್.ಪಿ.ಜಿ ಧಾರಕ'ಗಳನ್ನು ನಿರ್ವಹಿಸಲು ಕೂಡಾ ನವ ಮಂಗಳೂರು ಬಂದರು ಸುವ್ಯವಸ್ಥಿತವಾಗಿದೆ. ಇದು 'ಮಂಗಳೂರು ರೇವು' ನೌಕಾಯಾನ ಹಾಗೂ ಸರಕು ಸಂಗ್ರಹಣೆಯಲ್ಲಿ ತೊಡಗಿದ್ದು, 'ನವ ಮಂಗಳೂರು ಬಂದರು' ಶುಷ್ಕ, ಸಗಟು ಹಾಗೂ ದ್ರವರೂಪದ ಸರಕುಗಳನ್ನು ನಿರ್ವಹಿಸುತ್ತದೆ. 'ಪೆಟ್ರೋಲಿಯಂ ಆಯಿಲ್ ಲುಬ್ರಿಕೆಂಟ್ಸ್', 'ಕಚ್ಚಾ ಉತ್ಪನ್ನಗಳು' ಹಾಗೂ 'ಎಲ್.ಪಿ.ಜಿ ಧಾರಕ'ಗಳನ್ನು ನಿರ್ವಹಿಸಲು ಕೂಡಾ ನವ ಮಂಗಳೂರು ಬಂದರು ಸುವ್ಯವಸ್ಥಿತವಾಗಿದೆ. ಇದು [[ತಟ ರಕ್ಷಣಾ ಪಡೆ|ತಟ ರಕ್ಷಣಾ ಪಡೆಯ]] ನೆಲೆಯೂ ಆಗಿದೆ. ಈ ಕೃತಕ ಬಂದರು ಸರಕು ನಿರ್ವಹಣೆಯಲ್ಲಿ [[ಭಾರತ|ಭಾರತದ]] ೯ನೇ ಅತಿ ದೊಡ್ಡ ರೇವಾಗಿದ್ದು, [[ಕರ್ನಾಟಕ|ಕರ್ನಾಟಕದ]] ಏಕಮಾತ್ರ ಬೃಹತ್ ಬಂದರಾಗಿದೆ.<ref>{{cite web| url = http://www.newmangalore-port.com/default.asp?channelid=2759&city=PORT | title=New Mangalore Port Trust (NMPT) |publisher=[[New Mangalore Port]] | accessdate=2006-10-13}}</ref> [[ಬಜ್ಪೆ]] ಸಮೀಪದಲ್ಲಿರುವ [[ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ|ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು]] ನಗರ ಕೇಂದ್ರದಿಂದ ಈಶಾನ್ಯಕ್ಕೆ ೨೦ ಕಿ.ಮೀ. ದೂರದಲ್ಲಿದೆ. ಇದು ಅಂತರಾಷ್ಟ್ರೀಯ ವಿಮಾನಗಳನ್ನು ನಡೆಸುವ [[ಕರ್ನಾಟಕ|ಕರ್ನಾಟಕದ]] ಎರಡನೇ ವಿಮಾನ ನಿಲ್ದಾಣವಾಗಿದೆ. ದಿನಕ್ಕೆ ಸರಾಸರಿ ೨೦ಕ್ಕಿಂತಲೂ ಹೆಚ್ಚು ವಿಮಾನಗಳು ವಾರಕ್ಕೆ ೭,೪೯೪ ಕ್ಕಿಂತಲೂ ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ಯುತ್ತವೆ.<ref>{{cite news |url= http://www.thehindubusinessline.com/2006/10/04/stories/2006100403880900.htm |title=Intl services begin at Mangalore airport |date=[[2006-10-04]] |accessdate= 2008-02-21 |publisher= [[Business Line|The Hindu Business Line]]}}</ref> == ಸೇವಾ ಸೌಲಭ್ಯಗಳು == [[ಚಿತ್ರ:Kadripark043.jpg|200px|thumb|right|ಮಂಗಳೂರಿನಲ್ಲಿರುವ [[ಕದ್ರಿ]] ಉದ್ಯಾನವನ]] ಮಂಗಳೂರಿನಲ್ಲಿ ವಿದ್ಯುಚ್ಛಕ್ತಿ ಸೌಲಭ್ಯವನ್ನು ''ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ'' ನಿಯಂತ್ರಿಸುತ್ತಿದ್ದು, ''ಮಂಗಳೂರು ವಿದ್ಯುತ್ ಸರಬರಾಜು ಕಂಪನಿ''ಯು ಇದರ ವಿತರಣೆಯ ಕಾರ್ಯವನ್ನು ನಿರ್ವಹಿಸುತ್ತದೆ.<ref>{{cite web |url=http://www.kptcl.com/kptclaboutus.htm |title=About Us |accessdate=2008-07-03 |publisher=[[Karnataka Power Transmission Corporation Limited]] (KPTCL) |archive-date=2008-06-19 |archive-url=https://web.archive.org/web/20080619235520/http://www.kptcl.com/kptclaboutus.htm |url-status=dead }}</ref><ref>{{cite web |url=http://www.mesco.in/aboutus/index.asp |title=About Us |accessdate=2008-04-03 |publisher=[[Mangalore Electricity Supply Company]] (MESCOM)}}</ref> ಬೇಸಿಗೆಯಲ್ಲಿ ಅತಿಯಾದ ವಿದ್ಯುತ್ ಬೇಡಿಕೆಯಿಂದಾಗಿ ನಿಗದಿತ ಹಾಗೂ ಅನಿಗದಿತ ವಿದ್ಯುತ್ ವ್ಯತ್ಯಯಗಳು ಮಂಗಳೂರಿನಲ್ಲಿ ಸಾಮನ್ಯವಾಗಿದೆ.<ref>{{cite news |url=http://www.hinduonnet.com/businessline/2003/02/05/stories/2003020500611700.htm |title=Unscheduled load-shedding may be inevitable: Mescom |date=[[2003-02-05]] |accessdate=2008-07-03 |publisher=[[Business Line|The Hindu Business Line]] |archive-date=2009-01-10 |archive-url=https://web.archive.org/web/20090110230243/http://www.hinduonnet.com/businessline/2003/02/05/stories/2003020500611700.htm |url-status=dead }}</ref> ಪ್ರಮುಖ ಉದ್ಯಮಗಳಾದ 'ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್' ಹಾಗೂ 'ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್' ತಮ್ಮದೇ ಆದ ಸ್ವಂತ ವಿದ್ಯುತ್ ಸ್ಥಾವರಗಳನ್ನು ಹೊಂದಿವೆ.<ref>{{cite web |url=http://www.mrpl.co.in/downloads/sep06_06_pmc.pdf |format=[[Portable Document Format|PDF]] |title=Mangalore Refinery and Petrochemicals Ltd. (A Subsidiary of Oil and Natural gas Corporation Ltd.) |accessdate=2008-07-03 |publisher=[[MRPL|Mangalore Refinery and Petrochemicals (MRPL)]] |archive-date=2008-10-03 |archive-url=https://web.archive.org/web/20081003062750/http://www.mrpl.co.in/downloads/sep06_06_pmc.pdf |url-status=dead }}</ref><ref>{{cite web |url=http://www.mangalorechemicals.com/operations_Infrastructure.asp |title=Infrastructure |accessdate=2008-07-03 |publisher=[[Mangalore Chemicals & Fertilizers]] (MCF)}}</ref> ಮಂಗಳೂರು ಮಹಾನಗರ ಪಾಲಿಕೆಯು ನಗರಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುತ್ತದೆ. ಮಂಗಳೂರಿನ ಸಮೀಪದ [[ತುಂಬೆ|ತುಂಬೆಯಲ್ಲಿ]] [[ನೇತ್ರಾವತಿ]] ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಅಣೆಕಟ್ಟೆಯಿಂದ ನಗರದ ನೀರಿನ ಬೇಡಿಕೆಯನ್ನು ಪೂರೈಸಲಾಗುತ್ತದೆ.<ref>{{cite news |url=http://www.thehindubusinessline.com/2005/04/21/stories/2005042101271900.htm |title=No funds crunch to tackle water scarcity in Dakshina Kannada |date=[[2005-04-21]] |accessdate=2008-04-05 |publisher=[[Business Line|The Hindu Business Line]]}}</ref><ref>{{cite journal |url=http://www.duraline.in/newsletter/Q4%202004%20Newsletter.pdf |pages=1 |issue=October – December 2004 |title=Karnataka Coastal Project |accessdate=2008-07-27 |publisher=Duraline Pipes Learning Centre |archive-date=2006-01-12 |archive-url=https://web.archive.org/web/20060112065425/http://www.duraline.in/newsletter/Q4%202004%20Newsletter.pdf |url-status=dead }}</ref> ಮಂಗಳೂರಿನಲ್ಲಿ ಸುರಕ್ಷಿತ ನೀರು ಸರಬರಾಜು ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಹಾಗೂ ಸರಕು ವಿತರಣಾ ವ್ಯವಸ್ಥೆಯಲ್ಲಿರುವ ಸೋರಿಕೆ ಹಾಗೂ ಹಾನಿಗಳನ್ನು ಕಡಿಮೆ ಮಾಡಲು ''ಕರ್ನಾಟಕ ಅರ್ಬನ್ ಡೆವಲಪ್ಮೆಂಟ್ ಆಂಡ್ ಕೋಸ್ಟಲ್ ಎನ್ವೈರ್ನ್ಮೆಂಟ್ ಮ್ಯಾನೇಜ್ಮೆಂಟ್ ಪ್ರೊಜೆಕ್ಟ್'' ಗುರಿನಿರತವಾಗಿದೆ. 'ಪಿಲಿಕುಳ ನಿಸರ್ಗಧಾಮ',<ref>{{cite web |url=http://www.pilikula.com/index.php?slno=90&pg=1 |title=About Place |accessdate=2008-07-03 |publisher=[[Pilikula Nisargadhama]] |archive-date=2008-06-13 |archive-url=https://web.archive.org/web/20080613164732/http://www.pilikula.com/index.php?slno=90&pg=1 |url-status=dead }}</ref> ಕದ್ರಿಯಲ್ಲಿರುವ 'ಕದ್ರಿ ಉದ್ಯಾನವನ', 'ಟ್ಯಾಗೋರ್ ಪಾರ್ಕ್', ಗಾಂಧಿನಗರದಲ್ಲಿರುವ 'ಗಾಂಧಿ ಪಾರ್ಕ್',<ref>{{cite news |url =http://timesofindia.indiatimes.com/articleshow/170491.cms |title=Gandhi Nagar park gets a new lease of life |date=[[2003-09-07]] |accessdate=2008-03-26 |publisher=[[ದಿ ಟೈಮ್ಸ್ ಆಫ್‌ ಇಂಡಿಯಾ]]}}</ref> ನೆಹರು ಮೈದಾನದ ಸಮೀಪವಿರುವ 'ಕಾರ್ಪೋರೇಷನ್ ಬ್ಯಾಂಕ್ ಪಾರ್ಕ್' ಮಂಗಳೂರಿನಲ್ಲಿರುವ ಪ್ರಮುಖ ಉದ್ಯಾನವನಗಳು. == ನಗರದ ಸುತ್ತ ಮುತ್ತ == ಮಂಗಳೂರು ನಗರದ ಸುತ್ತ ಮುತ್ತ ಅನೇಕ ಸುಂದರ ಪ್ರೇಕ್ಷಣೀಯ ಸ್ಥಳಗಳಿವೆ. * '''ಮಂಗಳಾದೇವಿ ದೇವಾಲಯ''': ನಗರದ ಹೃದಯ ಭಾಗದಲ್ಲಿರುವ ಶ್ರೀ ಮಂಗಳಾದೇವಿ ದೇಗುಲವು ಮಂಗಳೂರಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಮಂಗಳೂರಿಗೆ ಆ ಹೆಸರು ಬರಲು ಕಾರಣವೇ ಮಂಗಳಾದೇವಿಯ ದೇವಸ್ಥಾನ ಎಂಬ ನಂಬಿಕೆಯೂ ಇದೆ. * '''ಕದ್ರಿ ದೇವಸ್ಥಾನ''': ನಗರದ ಮಧ್ಯ ಭಾಗದಿಂದ ಸುಮಾರು ೫ ಕಿ.ಮೀ. ದೂರದಲ್ಲಿದೆ ಮತ್ತೊಂದು ಇತಿಹಾಸ ಪ್ರಸಿದ್ಧ ದೇವಸ್ಥಾನ, ಅದುವೇ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ. ಇಲ್ಲಿನ ಗೋಮುಖದಿಂದ ಸದಾಕಾಲವೂ ನೀರು ಹರಿದು ಬರುತ್ತಿರುತ್ತದೆ. ಈ ನೀರಿಗೆ ಔಷಧೀಯ ಗುಣವಿರುವುದಾಗಿ ನಂಬಿಕೆಯಿದೆ. ಅಲ್ಲದೇ ಇಲ್ಲಿ "ಪಾಂಡವ ಗುಹೆ" ಎಂದು ಕರೆಯಲ್ಪಡುವ ಗುಹೆಯೊಂದಿದ್ದು ಮಹಾಭಾರತದ ಕಾಲದಲ್ಲಿ ಪಾಂಡವರು ಇಲ್ಲಿ ಕೆಲವು ಕಾಲ ನೆಲೆಸಿದ್ದರು ಎಂಬ ಪ್ರತೀತಿಯೂ ಇದೆ. ದೇವಾಲಯದ ಆವರಣದಲ್ಲಿರುವ [[ಕಲ್ಯಾಣಿ|ಕಲ್ಯಾಣಿಯು]] ದೇವಾಲಯದ ಮಟ್ಟಕಿಂತಲೂ ಎತ್ತರದಲ್ಲಿರುವುದು ಈ ದೇವಾಲಯದ ಮತ್ತೊಂದು ವಿಶೇಷವಾಗಿದೆ. * '''ಸಂತ ಅಲೋಶಿಯಸ್ ಚರ್ಚ್ ಮತ್ತು ಕಾಲೇಜು''': ಸಂತ ಅಲೋಶಿಯಸ್ ಚರ್ಚ್ ಮಂಗಳೂರಿನ ಹಳೆಯ ಹಾಗೂ ಸುಂದರ ಚರ್ಚಗಳಲ್ಲೊಂದು. ಚರ್ಚ್ ನ ಒಳ ಗೋಡೆ ಮತ್ತು ಮೇಲ್ಛಾವಣಿಯ ಮೇಲೆ ಬಿಡಿಸಲಾಗಿರುವ ವರ್ಣಚಿತ್ರಗಳು ಅತ್ಯಾಕರ್ಷಕವಾಗಿದ್ದು ಈ ಚರ್ಚನ್ನು ಇನ್ನಷ್ಟು ಜನಪ್ರಿಯಗೊಳಿಸಿವೆ. ಇದಕ್ಕೆ ಹೊಣ್ದಿಕೊಂಡೇ ಇರುವ ಸಂತ ಅಲೋಶಿಯಸ್ ಕಾಲೇಜು ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲೊಂದು.ಇಟಲಿಯ ಕಲಾವಿದರು ಸ್ರೃಷ್ಟ್ಸಿಸಿದ ಈ ಕಲಾ ಚಿತ್ರಗಳು ಏಸುಕ್ರಿಸ್ತನ ಜೀವನ ಕಾಲದ ಪ್ರಮುಖ ಘಟನೆಗಳನ್ನು ಬಿಂಬಿಸುತ್ತವೆ. * '''ನವ ಮಂಗಳೂರು ಬಂದರು''':ಮಂಗಳೂರು ಕರ್ನಾಟಕದ ಪ್ರಮುಖ ಬಂದರು (ರೇವು) ಪಟ್ಟಣ. ೧೯೭೫ ರಲ್ಲಿ ಉದ್ಘಾಟನೆಗೊಂಡ ಈ ಬಂದರು ಇಂದು ಪ್ರಮುಖ ಆಮದು-ರಫ್ತು ಕೇಂದ್ರವಾಗಿ ರೂಪುಗೊಂಡಿದೆ. ದೇಶದ ೯ ನೇ ದೊಡ್ಡ ಬಂದರು ಎಂದೆನಿಸಿಕೊಂಡಿದೆ. ಕಚ್ಚಾ ತೈಲ, ನೈಸರ್ಗಿಕ ಅನಿಲ (LPG), ಅಡಿಗೆ ಎಣ್ಣೆ, ಮರ, ಕಬ್ಬಿಣದ ಅದಿರು, ಗ್ರಾನೈಟ್ ಕಲ್ಲುಗಳು ಇಲ್ಲಿಂದ ಆಮದು-ರಫ್ತುಗೊಳ್ಳೂವ ಪ್ರಮುಖ ಸರಕುಗಳು. ಪ್ರತಿದಿನವೂ ಹಲವಾರು ಹಡಗುಗಳು ಈ ಬಂದರಿಗೆ ಬರುತ್ತವೆ. ಹಾಗಾಗಿ ಮಂಗಳೂರಿನ ನೋಡಲೇ ಬೇಕಾದ ಸ್ಥಳಗಳಲ್ಲಿ ಇದೂ ಕೂಡಾ ಒಂದಾಗಿ ಮಾರ್ಪಟ್ಟಿದೆ. * '''ಉಳ್ಳಾಲ ಸಯ್ಯದ್ ಮದನಿ ದರ್ಗಾ ಶರೀಫ್''':ನಗರ ಮಧ್ಯದಿಂದ ೧೫ ಕಿ.ಮೀ ದೂರದಲ್ಲಿರುವ ಸಯ್ಯಿದ್ ಮದನಿ ದರ್ಗಾ ಶರೀಫ್ ದಕ್ಷಿಣ ಭಾರತದಲ್ಲೇ ಪ್ರಮುಖ ಮುಸ್ಲಿಂ ತೀರ್ಥಕೇಂದ್ರ. ಪ್ರಮುಖ ಸೂಫಿ ಸಂತರೂ ಪವಾಡಪುರುಷರೂ ಆದ ಸಯ್ಯಿದ್ ಮದನಿ (ರ) ರ ಮಖ್ಬರ ಇಲ್ಲಿದೆ. ಐದು ವರ್ಷಕ್ಕೊಮ್ಮೆ ಸಾವಿರಾರು ಜನರು ಬಂದು ಸೇರುವ ಉರೂಸ್ ಮುಬಾರಕ್ ಇಲ್ಲಿ ನಡೆಯುತ್ತದೆ. * '''ಉಳ್ಳಾಲ ಸಮುದ್ರ ತೀರ''':ಮಂಗಳೂರಿನಿಂದ ಅನತಿ ದೂರದಲ್ಲಿರುವ ಉಳ್ಳಾಲ ತನ್ನ ಮನೋಹರ ಸಮುದ್ರ ತೀರದಿಂದಾಗಿ ಹೆಸರುವಾಸಿಯಾಗಿದೆ. ಸೋಮೇಶ್ವರ ಕಡಲ ತೀರವು [[ಉಲ್ಲಾಳ]] ದ ಸಮೀಪವೇ ಇದೆ. ಸೋಮೇಶ್ವರ ಎಂದು ಇಲ್ಲಿಗೆ ಹೆಸರು ಬಂದಿರುವುದು ಇಲ್ಲಿರುವ ಸೋಮೇಶ್ವರ ದೇವಸ್ಥಾನದಿಂದ. ಈ ದೇವಸ್ಥಾನದ ಆವರಣದಲ್ಲಿ ದಕ್ಷಿಣ ಕನ್ನಡ ಪ್ರದೇಶದ ಸೃಷ್ಟಿಕರ್ತರೆಂದು ನಂಬಲಾಗುವ ಪರಶುರಾಮ ಮುನಿಯ ಮೂರ್ತಿಯಿದೆ. ಬೃಹತ್ ಬಂಡೆಗಳನ್ನು ಹೊಂದಿರುವ ಈ ತೀರ ಚಲನಚಿತ್ರ ನಿರ್ಮಾಪಕ, ನಿರ್ದೇಶಕರಿಗೆ ಪ್ರಿಯವಾದ ಜಾಗವೂ ಹೌದು. ಹಲವಾರು ಕನ್ನಡ ಚಿತ್ರಗಳ ಚಿತ್ರೀಕರಣ ಈ ಕಡಲ ಕಿನಾರೆಯಲ್ಲಿ ನಡೆದಿದೆ. ಇದಲ್ಲದೇ ಮಂಗಳೂರಿನ ಇತರ ಪ್ರಮುಖ ಸಮುದ್ರ ತೀರ (ಬೀಚ್) ಗಳು - ತಣ್ಣೀರು ಬಾವಿ ಮತ್ತು ಪಣಂಬೂರು. *'''ಝೀನತ್ ಬಕ್ಷ್ ಜುಮಾ ಮಸ್ಜಿದ್''':ಸಯ್ಯಿದ್ ಮಾಲಿಕ್ ದೀನಾರ್(ರ) ರ ನೇತೃತ್ವದಲ್ಲಿ ಭಾರತದಲ್ಲಿ ನಿರ್ಮಾಣವಾದ ಪ್ರಥಮ ಮಸೀದಿಗಳಲ್ಲೊಂದಾದ ಝೀನತ್ ಬಕ್ಷ್ ಮಸ್ಜಿದ್ ನಗರದ ಬಂದರಿನಲ್ಲಿ ಭವ್ಯವಾಗಿ ತಲೆಯೆತ್ತಿ ನಿಂತಿದೆ. ಟಿಪ್ಪುಸುಲ್ತಾನರ ಆಡಳಿತದಲ್ಲಿ ಇದರ ಪುನರ್ನಿರ್ಮಾಣವಾಯಿತು. ಸಯ್ಯಿದ್ ಜಲಾಲ್ ಮೌಲಾ ವಲಿಯುಲ್ಲಾಹಿ ರವರ ದರ್ಗಾ ಇಲ್ಲಿದೆ. ಪುರಾತನ ವಾಸ್ತು ಶಿಲ್ಪಶೈಲಿಯಲ್ಲಿ ನಿರ್ಮಾಣವಾದ ಈ ಮಸೀದಿ ಜನಮನ ಸೆಳೆದಿದೆ. ಏಳನೇ ಶತಮಾನದಲ್ಲಿ ಇದರ ನಿರ್ಮಾಣವಾಗಿದೆ. ನೂರಾರು ಜನರು ಇಲ್ಲಿಗೆ ದಿನಂಪ್ರತಿ ಸಂದರ್ಶನಾರ್ಥ ಭೇಟಿಕೊಡುತ್ತಿದ್ದಾರೆ. * '''ಗೋಕರ್ಣನಾಥೇಶ್ವರ ದೇವಾಲಯ''': ನಗರದ ಮಧ್ಯಭಾಗದಿಂದ ಕೇವಲ ೨ ಕಿ.ಮೀ. ದೂರದಲ್ಲಿರುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯ ಈಗ್ಗೆ ಕೆಲವು ವರ್ಷಗಳ ಹಿಂದೆಯಷ್ಟೇ ನಿರ್ಮಾಣಗೊಂಡಿರುವ ದೇವಾಲಯ. * '''[[ಸುರತ್ಕಲ್]] ದೀಪಸ್ಥಂಭ''' == ಸುಲ್ತಾನ್ ಬತ್ತೇರಿ == [[ಸುಲ್ತಾನ್ ಬತ್ತೇರಿ, ಮಂಗಳೂರು|ಸುಲ್ತಾನ್ ಬತ್ತೇರಿ]] ಒಂದು ಸುಂದರವಾದ ಪ್ರವಾಸಿ ತಾಣ. ಇಲ್ಲಿ ಒಂದು ಐತಿಹಾಸಿಕ ವೀಕ್ಷಣಾ ಗೋಪುರ ಇದೆ. ಟಿಪ್ಪು ಇದನ್ನು ಬ್ರಿಟೀಷರ ಯುದ್ಧ ಹಡಗುಗಳು ಆಗಮಿಸುವುದನ್ನು ವೀಕ್ಷಿಸಲು ನಿರ್ಮಿಸಿರುತ್ತಾನೆ<ref>https://www.nativeplanet.com/mangalore/attractions/sultan-battery/#overview</ref>. ಇಲ್ಲಿಂದ ಬೋಟ್ ಮುಖಾಂತರ ತನೀರು ಬಾವಿ ಬೀಚ್ ಗೆ ತೆರಳಬಹುದು. <br /> == ಸೋಮೇಶ್ವರ ದೇವಾಲಯ == <mapframe latitude="12.795941" longitude="74.847965" zoom="14" width="216" height="237" align="right"> { "type": "FeatureCollection", "features": [ { "type": "Feature", "properties": {}, "geometry": { "type": "Point", "coordinates": [ 74.8480708, 12.7957619 ] } }, , { "type": "Feature", "properties": {}, "geometry": { "type": "Polygon", "coordinates": [ [ [ 74.67132568359376, 12.605495764872146 ], [ 74.67132568359376, 12.983147716796578 ], [ 75.08605957031251, 12.983147716796578 ], [ 75.08605957031251, 12.605495764872146 ], [ 74.67132568359376, 12.605495764872146 ] ] ] } } ] } </mapframe>[https://goo.gl/maps/zaE1LBrQR1wSNZmSA ಸೋಮೇಶ್ವರ ದೇವಾಲಯ]ವು ಅರಬೀ ಸಮುದ್ರ ತೀರದಲ್ಲಿ ,ಮಂಗಳೂರಿನಿಂದ ೧೩ ಕಿ.ಮೀ. ದೂರದಲ್ಲಿ ಇದೆ. ಇದೊಂದು ಶಿವನ ದೇವಾಲಯವಾಗಿರುವುದರಿಂದ ''ರುದ್ರ ಕ್ಷೇತ್ರ'' ಎಂದು ಪ್ರಸಿದ್ದವಾಗಿದೆ. ಇದು ''ಪಿಂಡ ಪ್ರದಾನ'' ಮಾಡುವ ‍ತೀರ್ಥ ಕ್ಷೇತ್ರವಾಗಿದೆ. == ಪಿಲಿಕುಳ ನಿಸರ್ಗದಾಮ == ’ಪಿಲಿಕುಲ’ ತುಳುವಿನಲ್ಲಿ ಪಿಲಿ ಎಂದರೆ "ಹುಲಿ", ಕುಳ ಎಂದರೆ "ಕೊಳ". ಹಿಂದೆ ಆ ಪ್ರದೇಶದಲ್ಲಿ ಹುಲಿಗಳು ಇದ್ದವು ಹುಲಿಗಳು ಅವು ಅಲ್ಲಿ ಇದ್ದ ಕೊಳಕ್ಕೆ ಬಂದು ದಣಿವನ್ನು ನಿವಾರಿಸಿಕೊಳ್ಳುತ್ತಿದ್ದವು. ಹೀಗಾಗಿ "ಪಿಲಿಕುಳ" ಹೆಸರು ಬಂದಿದೆ.ಡಾ.ಕೋಟ ಶಿವರಾಮ ಕಾರಂತ ನಿಸರ್ಗಧಾಮವು ಮೂಡುಶೆಡ್ಡೆಯಿಂದ ೩ ಕಿ.ಮೀ ಹಾಗು ಮಂಗಳೂರು ನಗರದಿಂದ ೧೮ ಕಿ.ಮೀ ದೂರದಲ್ಲಿದೆ. ೩೫೦ ಎಕರೆ ವಿಸ್ತೀರ್ಣದಲ್ಲಿರುವ ಈ ಧಾಮದಲ್ಲಿ ಮೃಗಾಲಯ, ಸಸ್ಯ ತೋಟ,ವಿಜ್ಞಾನ ಕೇಂದ್ರ,ತಾರಾಲಯ, ಗುತ್ತಿನ ಮನೆ,ಕಂಬಳ ಗದ್ದೆ, ಮಾನಸ ವಾಟರ್ ಪಾರ್ಕು,ಪ್ರವಾಸಿಗರ ತಂಗುದಾಣ ಪ್ರಮುಖ ಆಕರ್ಷಣೆಗಳಾಗಿವೆ.ಮಂಗಳೂರಿನಿಂದ ಮೂಡಬಿದರೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೧೩ ರಲ್ಲಿ ಈ ತಾಣವಿದೆ.೩೭೦ ಎಕರೆ ಪ್ರದೇಶ ವಿಸ್ತಾರಣೆಯನ್ನು ಹೊಂದಿದೆ.[[ಪಿಲಿಕುಳ ನಿಸರ್ಗದಾಮ]] == ಸೋದರಿ ನಗರ == ಮಂಗಳೂರು ನಗರವು ಕೆನಡಾ ದೇಶದ ಹ್ಯಾಮಿಲ್ಟನ್ ನಗರದೊಂದಿಗೆ ಸೋದರಿನಗರ (Sister City) ಸಂಬಂಧವನ್ನು ಹೊಂದಿದೆ. * {{flagicon|Canada}} [[ಹಾಮಿಲ್ಟನ್]], [[ಕೆನಡಾ]]<ref name="sister">{{cite web| title = Hamilton's Sister Cities| url = http://www.myhamilton.ca/myhamilton/CommunitiesAndOrganizations/communitiesofhamilton/sistercities| accessdate = 2007-12-07| publisher = myhamilton.ca&nbsp;— Hamilton, Ontario, Canada| archive-date = 2007-09-26| archive-url = https://web.archive.org/web/20070926234112/http://www.myhamilton.ca/myhamilton/CommunitiesAndOrganizations/communitiesofhamilton/sistercities| url-status = dead}}</ref> == ಚಿತ್ರಶಾಲೆ == {{commons category|Mangalore}} <gallery> Image:Mangalore_beach.jpg|ಮಂಗಳೂರು ಕಡಲ ತೀರ Image:Mangalore city.jpg|ಕಸ್ತೂರ್ಬಾ ಮೆಡಿಕಲ್ ಕಾಲೇಜು,ಮಂಗಳೂರು Image:New_mangalore_port.jpg|ನವ ಮಂಗಳೂರು ಬಂದರು Image:St_alosyus_church.jpg|ಸೈಂಟ್ ಅಲೋಶಿಯಸ್ ಚರ್ಚ್, ಮಂಗಳೂರು </gallery> ==ನೋಡಿ== *ಮಂಗಳೂರು ನಗರದ ಅಸಾಧಾರಣ ವಿಶ್ವಕೋಶ;ಸಿ.ಎನ್. ರಾಮಚಂದ್ರನ್;೯ Oct, ೨೦೧೬[[http://www.prajavani.net/news/article/2016/10/09/443986.html {{Webarchive|url=https://web.archive.org/web/20170512081713/http://www.prajavani.net/news/article/2016/10/09/443986.html |date=2017-05-12 }}]] == ಉಲ್ಲೇಖಗಳು == <references/>http://www.mangalorecity.com [[ವರ್ಗ:ಭಾರತದ ಪಟ್ಟಣಗಳು]] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆ]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳು]] [[ವರ್ಗ:ಭಾರತದ ಕರಾವಳಿ ಪ್ರದೇಶಗಳು]] nny415r1zsnzmie4zsuv0bfrexoyzl1 1111364 1111363 2022-08-03T07:38:32Z Ishqyk 76644 Link added /corrected wikitext text/x-wiki {{Infobox settlement | name = ಮಂಗಳೂರು | native_name = ಕುಡ್ಲ | other_name = [[ಕುಡ್ಲ]],[[ಕೊಡಿಯಾಲ್]],[[ಮೈಕಾಲ]],[[ಮಂಗಲಾಪುರಂ]] | type = | image_blank_emblem = | blank_emblem_type = | blank_emblem_size = 100px | image_skyline = {{Photomontage | photo1a = Mangalore city.jpg | photo2a = Bendoorwell-Kankanady Road beside Colaco Hospital and Shalimar Liverpool in Mangalore.jpg | photo2b = Ivory Towers apartments at Falnir in Mangalore.jpg | photo3a = Pilikula Botanical Garden in Mangalore - 27.jpg | photo3b = Mangalore infosys.jpg | spacing = 0 | size = 240 }} | image_alt = | image_caption = ಮೇಲಿನಿಂದ ಪ್ರದಕ್ಷಿಣಾಕಾರವಾಗಿ : ಮಂಗಳೂರು ಸ್ಕೈಲೈನ್, [[ಫಳ್ನೀರ್]], [[ಇನ್ಫೋಸಿಸ್|ಇನ್ಫೋಸಿಸ್ ಕ್ಯಾಂಪಸ್]], [[ಪಿಲಿಕುಳ ನಿಸರ್ಗಧಾಮ]], [[ಕಂಕನಾಡಿ]] | image_seal = | image_map = | map_alt = | map_caption = | pushpin_map = India Karnataka#India | pushpin_label_position = | pushpin_map_alt = | pushpin_map_caption = | coordinates = {{coord|12.90205|N|74.8253166|E|region:IN_type:city(475000)|format=dms|display=inline,title}} | subdivision_type = ದೇಶ | subdivision_name = {{flag|ಭಾರತ}} | subdivision_type1 = ರಾಜ್ಯ | subdivision_type2 = ಜಿಲ್ಲೆ | subdivision_name1 = [[ಕರ್ನಾಟಕ]] | subdivision_name2 = [[ದಕ್ಷಿಣ ಕನ್ನಡ]] | established_title = | parts_type = ತಾಲ್ಲೂಕು | parts = [[ಮಂಗಳೂರು]] | government_type = | governing_body = | unit_pref = Metric | area_total_km2 = | population_total = | population_as_of = ೨೦೧೧ | population_density_km2 = auto | demographics_type1 = ಭಾಷೆ | demographics1_title1 = ಅಧಿಕೃತ | demographics1_info1 = [[ತುಳು]] | timezone1 = [[Indian Standard Time|IST]] | utc_offset1 = +೫:೩೦ | postal_code_type = [[ಪಿನ್ ಕೋಡ್]] | postal_code = | area_code = ೦೮೨೪ | area_code_type = ದೂರವಾಣಿ ಕೋಡ್ | registration_plate = ಕೆಎ ೧೯ | blank1_name_sec1 = ಹತ್ತಿರದ ನಗರಗಳು | blank1_info_sec1 = | footnotes = | website = [http://www.mangalorecity.mrc.gov.in www.mangalorecity.mrc.gov.in] }} '''ಮಂಗಳೂರು'''((ಉಚ್ಚಾರಣೆː{{audio|LL-Q33673 (kan)-Yakshitha-ಮಂಗಳೂರು.wav|listen}}) ,[[ತುಳು]]: [[ಕುಡ್ಲ]]; [[ಕೊಂಕಣಿ]]: [[ಕೊಡಿಯಾಲ್]]; [[ಬ್ಯಾರಿ]]: [[ಮೈಕಾಲ]]; [[ಆಂಗ್ಲ]]: [[ಮ್ಯಾಂಗಲೋರ್]]; [[ಮಲಯಾಳಂ]]: [[ಮಂಗಲಾಪುರಂ]]) [[ಕರ್ನಾಟಕ|ಕರ್ನಾಟಕದ]] ನೈಋತ್ಯದಲ್ಲಿರುವ ಪ್ರಮುಖ ರೇವು ಪಟ್ಟಣ ಹಾಗೂ ಕರ್ನಾಟಕದ ಪ್ರಮುಖ ನಗರಗಳಲ್ಲೊಂದು. [[ಭಾರತ|ಭಾರತದ]] ಪಶ್ಚಿಮ [[ಕರಾವಳಿ|ಕರಾವಳಿಯಲ್ಲಿ]] [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರದ]] ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ [[ಪಶ್ಚಿಮ ಘಟ್ಟಗಳು|ಪಶ್ಚಿಮ ಘಟ್ಟ]]ಗಳನ್ನು ಹೊಂದಿದೆ. ಮಂಗಳೂರು ಕರ್ನಾಟಕದ [[ದಕ್ಷಿಣ ಕನ್ನಡ]] ಜಿಲ್ಲೆಯ ಆಡಳಿತ ಕೇಂದ್ರ. ಅರಬ್ಬೀ ಸಮುದ್ರದ ಬಂದರಾಗಿ ಅಭಿವೃದ್ಧಿಪಡಿಸಲಾದ ಇದು ಪ್ರಸ್ತುತ ಭಾರತದ ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. [[ನೇತ್ರಾವತಿ]] ಮತ್ತು [[ಗುರುಪುರ ನದಿ|ಗುರುಪುರ ನದಿಗಳಿಂದುಂಟಾದ]] ಹಿನ್ನೀರಿನ ತಟದಲ್ಲಿರುವ ಈ ನಗರವು ಭಾರತದ ೭೫ ಪ್ರತಿಶತ [[ಕಾಫಿ]] ಮತ್ತು [[ಗೋಡಂಬಿ]] ರಫ್ತನ್ನು ನಿರ್ವಹಿಸುತ್ತದೆ.<ref name="cof">{{Cite journal | title = CNC India Fund Summary | journal = CNC India Fund I Periodical | publisher = CNC INdia Group | volume = 1 | issue = 1 | pages = 2 | url = http://www.cncindiafund.com/Newsletter%201.pdf | accessdate = 2008-07-04 | archive-date = 2008-10-03 | archive-url = https://web.archive.org/web/20081003062743/http://www.cncindiafund.com/Newsletter%201.pdf | url-status = dead }}</ref> ಮಂಗಳೂರು ತನ್ನ ದೇವಸ್ಥಾನಗಳಿಗೆ, ಕಡಲತೀರಗಳಿಗೆ ಹಾಗೂ ಕೈಗಾರಿಕೆಗಳಿಗೆ ತುಂಬಾ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಮುಖ ಭಾಷೆಗಳು [[ತುಳು]], [[ಕೊಂಕಣಿ]], [[ಕನ್ನಡ]] ಮತ್ತು [[ಬ್ಯಾರಿ ಭಾಷೆ]]. ಈ ಪ್ರದೇಶವು ಇಲ್ಲಿನ ಪ್ರಮುಖ ಗುಣಲಕ್ಷಣವಾದ ತೆಂಗಿನ ಮರಗಳು, ಜೊತೆಗೆ ಹೊರಳುವ ಪರ್ವತಶ್ರೇಣಿಗಳು, ಸಮುದ್ರಕ್ಕೆ ಹರಿಯುವ ನದಿ ಹೊಳೆಗಳು ಹಾಗೂ ಎಲ್ಲೆಲ್ಲೂ ಕಾಣುವ ಇಲ್ಲಿನ ಹಂಚಿನ ಛಾವಣಿಯ ಕಟ್ಟಡಗಳಿಂದ ತನ್ನ ವಿಶಿಷ್ಟತೆಯನ್ನು ಪಡೆದುಕೊಂಡಿದೆ. ಲ್ಯಾಟರೈಟ್ ಕಲ್ಲಿನಿಂದ ನಿರ್ಮಿತ, ಸ್ಥಳೀಯ ಗಟ್ಟಿ ಕೆಂಪು [[ಜೇಡಿಮಣ್ಣು|ಜೇಡಿಮಣ್ಣಿನಿಂದ]] ತಯಾರಿತ [[ಮಂಗಳೂರು ಹಂಚು|ಮಂಗಳೂರು ಹಂಚುಗಳ]] ಮನೆಗಳು ಇಲ್ಲಿ ಸಾಮಾನ್ಯ.<ref>{{cite news |url=http://www.hinduonnet.com/thehindu/mp/2007/02/17/stories/2007021701030100.htm |title=Tiles for style |author=Savitha Suresh Babu |date=[[2007-02-17]] |accessdate=2008-04-05 |publisher=[[ದಿ ಹಿಂದೂ]] |archive-date=2008-03-07 |archive-url=https://web.archive.org/web/20080307075720/http://www.hinduonnet.com/thehindu/mp/2007/02/17/stories/2007021701030100.htm |url-status=dead }}</ref> ಪುರಾತನ ಮನೆಗಳು ಸಾಮನ್ಯವಾಗಿ ವಿಸ್ತಾರವಾದ ಮರದ ಕೆತ್ತನೆಗಳನ್ನು ಹೊಂದಿರುತ್ತವೆ.ಆಸ್ಟ್ರೇಲಿಯ ದೇಶದ ವಿಕ್ಟೋರಿಯ ರಾಜ್ಯದಲ್ಲಿಯೂ ಮಂಗಳೂರು ಎಂಬ ಹೆಸರಿನ ಒಂದು ಊರು ಇದೆ.<ref>http://en.wikipedia.org/wiki/Mangalore,_Victoria</ref> == ಹೆಸರಿನ ಮೂಲ == [[ಚಿತ್ರ:Mangala Devi.jpg|200px|thumb|left|ಮಂಗಳೂರು ಸ್ಥಳೀಯ ದೇವತೆಯಾದ [[ಮಂಗಳಾದೇವಿ ದೇವಸ್ಥಾನ|ಮಂಗಳಾದೇವಿಯಿಂದ]] ತನ್ನ ಹೆಸರನ್ನು ಪಡೆದುಕೊಂಡಿದೆ]] ಸ್ಥಳೀಯ ಸ್ಥಳೀಯ [[ಹಿಂದೂ]] ದೇವತೆಯಾದ [[ಮಂಗಳಾದೇವಿ ದೇವಸ್ಥಾನ|ಮಂಗಳಾದೇವಿಯಿಂದ]] ಮಂಗಳೂರು ತನ್ನ ಹೆಸರನ್ನು ಪಡೆದುಕೊಂಡಿದೆ. ಮತ್ಸ್ಯೇಂದ್ರನಾಥನೆಂಬ ''ನಾಥ್'' ಪಂಥದ ಮುಖ್ಯಪುರುಷ, ''ಪ್ರೇಮಲಾದೇವಿ'' ಎಂಬ [[ಕೇರಳ|ಕೇರಳದ]] ರಾಜಕುಮಾರಿಯ ಜೊತೆ ಇಲ್ಲಿಗೆ ಬಂದಿದ್ದ. ಅವನು ರಾಜಕುಮಾರಿಯನ್ನು ತನ್ನ ಪಂಥಕ್ಕೆ ಪರಿವರ್ತಿಸಿಕೊಂಡು "ಮಂಗಳಾದೇವಿ" ಎಂದು ಮರುನಾಮಕರಣ ಮಾಡಿದನು. ಸ್ವಲ್ಪ ಸಮಯದ ಅನಾರೋಗ್ಯದಿಂದ ಮಂಗಳಾದೇವಿಯು ನಿಧನ ಹೊಂದಿದ್ದರಿಂದ ಅವರು ತಮ್ಮ ಪ್ರಯಾಣವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವಳ ಹೆಸರಿನಲ್ಲಿ ಬೋಳಾರದಲ್ಲಿ ಒಂದು ದೇವಸ್ಥಾನವನ್ನು ನಿರ್ಮಿಸಲಾಯಿತು. ಅದು ನಂತರ ಕ್ರಿ.ಶ. ೯೬೮ರಲ್ಲಿ ಅಲೂಪ ದೊರೆ ಕುಂದವರ್ಮನಿಂದ ಜೀರ್ಣೋದ್ಧಾರಕ್ಕೆ ಒಳಪಟ್ಟಿತು. ಈ ನಗರದ ಹಲವು ಪುರಾತನ ಉಲ್ಲೇಖಗಳಲ್ಲಿ ಒಂದನ್ನು [[ಪಾಂಡ್ಯ ರಾಜವಂಶ|ಪಾಂಡ್ಯ]] ರಾಜ ಚೆಟ್ಟಿಯನ್ ನೀಡಿದ್ದಾನೆ. ಅವನು ಕ್ರಿ.ಶ. ೭೧೫ರಲ್ಲಿ ಇದನ್ನು ''ಮಂಗಲಾಪುರಂ'' ಎಂದು ಕರೆದಿದ್ದ. ೧೧ನೇ ಶತಮಾನದ ಅರಬ್ಬಿ ಪ್ರಯಾಣಿಕ [[ಇಬ್ನ್ ಬತೂತ್|ಇಬ್ನ್ ಬತೂತ]] ಮಂಗಳೂರನ್ನು ''ಮಂಜರೂರ್'' ಎಂದು ಉಲ್ಲೇಖಿಸಿದ್ದಾನೆ.<ref name="mlrgov">{{cite web |url=http://www.mangalorecity.gov.in/ |title=City of Mangalore |accessdate=2007-08-03 |publisher=[[Mangalore City Corporation]]}}</ref> ಕ್ರಿ.ಶ. ೧೫೨೬ರಲ್ಲಿ [[ಪೋರ್ಚುಗಲ್|ಪೋರ್ಚುಗೀಸರು]] ಮಂಗಳೂರನ್ನು ವಶಪಡಿಸಿಕೊಂಡರು. ಈ ಸಮಯದಲ್ಲಿ ''ಮ್ಯಾಂಗಲೋರ್'' (ಇದು ''ಮಂಗಳೂರು'' ಎಂಬುದರ ಅಪಭ್ರಂಷ) ಎಂಬ ಹೆಸರು ಅಧಿಕೃತವಾಯಿತು. ನಂತರ ೧೭೯೯ರಲ್ಲಿ ಇದು [[ಬ್ರಿಟಿಷ್ ಸಾಮ್ರಾಜ್ಯ|ಬ್ರಿಟಿಷರ]] ಕೈವಶವಾದಾಗ ಈ [[ಪೋರ್ಚುಗೀಸ್]] ಹೆಸರು [[ಆಂಗ್ಲ]] ಭಾಷೆಯಲ್ಲಿ ಮಿಳಿತಗೊಂಡಿತು. ಮಂಗಳೂರು ನಗರದಲ್ಲಿ ಹಲವು ಭಾಷೆಗಳು ಆಡಲ್ಪಡುತ್ತಿದ್ದು ಈ ನಗರವು ಹಲವು ಹೆಸರುಗಳನ್ನೂ ಹೊಂದಿದೆ. ಇಲ್ಲಿಯ ಮೂಲನಿವಾಸಿಗಳಾದ [[ತುಳುವ|ತುಳುವರು]] ಮಾತನಾಡುವ [[ತುಳು]] ಭಾಷೆಯಲ್ಲಿ ಮಂಗಳೂರಿಗೆ ''ಕುಡ್ಲ'' ಎಂಬ ಹೆಸರಿದೆ. ಕುಡ್ಲ ಎಂದರೆ [[ಸಂಗಮ]] ಎಂದರ್ಥ. [[ನೇತ್ರಾವತಿ]] ಮತ್ತು [[ಗುರುಪುರ ನದಿ|ಫಾಲ್ಗುಣಿ]] ನದಿಗಳು ಇಲ್ಲಿ ಸಂಗಮಿಸುವುದರಿಂದ ಸ್ಥಳೀಯ ತುಳುವರ ಇದನ್ನು ಕುಡ್ಲ ಎಂದು ಕರೆಯುತ್ತಾರೆ. ಕೊಂಕಣಿಯನ್ನಾಡುವ ಜನರು ಇದನ್ನು ''ಕೊಡಿಯಾಲ್'' ಎನ್ನುತ್ತಾರೆ. ಸ್ಥಳೀಯ [[ಬ್ಯಾರಿ ಸಮುದಾಯ|ಬ್ಯಾರಿ ಸಮುದಾಯದವರು]] [[ಬ್ಯಾರಿ ಭಾಷೆ|ಬ್ಯಾರಿ ಭಾಷೆಯಲ್ಲಿ]] ಮಂಗಳೂರನ್ನು '''ಮೈಕಾಲ''' ಎಂದು ಕರೆಯುತ್ತಾರೆ. ''ಮೈಕಾಲ'' ಎಂದರೆ [[ಇದ್ದಿಲು]] ಎಂದರ್ಥ. ಹಿಂದಿನ ಕಾಲದಲ್ಲಿ ನೇತ್ರಾವತಿ ನದಿಯ ದಡದಲ್ಲಿ ಮರದಿಂದ ಇದ್ದಿಲು ತಯಾರಿಸುವ ರೂಢಿಯಿದ್ದುದರಿಂದ ನಗರಕ್ಕೆ ಈ ಹೆಸರು ಬಂದಿದೆ ಎಂಬುದು ನಂಬಿಕೆ. ಪಕ್ಕದ ಕೇರಳೀಯರು ಮಂಗಳೂರನ್ನು '''ಮಂಗಲಾಪುರಂ''' ಎನ್ನುತ್ತಾರೆ. ಆಂಗ್ಲ ಭಾಷೆಯಲ್ಲಿ ಮಂಗಳೂರನ್ನು '''ಮ್ಯಾಂಗಲೋರ್''' ಎಂದು ಉಚ್ಚರಿಸುತ್ತಾರೆ.ಹವ್ಯಕ ಭಾಷೆಯಲ್ಲಿ ಮಂಗಳೂರನ್ನು ಕೊಡೆಯಾಲ ಎಂದು ಕರೆಯುವುದು ರೂಡಿಯಲ್ಲಿದೆ. == ಇತಿಹಾಸ == [[ಚಿತ್ರ:Sultan Battery 2163.JPG|200px|thumb|ಮಂಗಳೂರಿನಲ್ಲಿರುವ [[ಸುಲ್ತಾನ್ ಬತ್ತೇರಿ, ಮಂಗಳೂರು|ಸುಲ್ತಾನ್ ಬತ್ತೇರಿ]] ಕೋಟೆ. ಬ್ರಿಟಿಷ್ ನೌಕೆಗಳು ಗುರುಪುರ ನದಿಯನ್ನು ಪ್ರವೇಶಿಸುವುದನ್ನು ತಡೆಗಟ್ಟಲು [[ಟಿಪ್ಪು ಸುಲ್ತಾನ|ಟಿಪ್ಪು ಸುಲ್ತಾನನು]] ೧೭೮೪ರಲ್ಲಿ ಇದನ್ನು ನಿರ್ಮಿಸಿದನು.]] [[ಹಿಂದೂ]] ಪುರಾಣಗಳ ಅನುಸಾರ ಈಗಿನ ಮಂಗಳೂರು ಪ್ರದೇಶವು '''ಪರಶುರಾಮ ಸೃಷ್ಟಿ'''ಯ ಒಂದು ಭಾಗವಾಗಿತ್ತು. ಮಹರ್ಷಿ [[ಪರಶುರಾಮ|ಶ್ರೀ ಪರಶುರಾಮನು]] ಸಮುದ್ರದಿಂದ ಹಿಂದಕ್ಕೆ ಪಡೆದುಕೊಂಡ ಕರಾವಳಿ ಪ್ರದೇಶವೇ ಈ ಪರಶುರಾಮ ಸೃಷ್ಟಿ. ನಂತರ ಪರಶುರಾಮನು ಭಾನು ವಿಕ್ರಮನೆಂಬ ರಾಜನನ್ನು ಇಲ್ಲಿಯ ಪಟ್ಟಕ್ಕೇರಿಸಿದನು. ಭಾನುವು ತನ್ನ ಸಹೋದರರಲ್ಲಿ ಒಬ್ಬನಾದ ಉದಯವರ್ಮನಿಗೆ, ದಕ್ಷಿಣದಲ್ಲಿ [[ಪಯಸ್ವಿನಿ]] ನದಿ ಹಾಗೂ [[ಉತ್ತರ|ಉತ್ತರದಲ್ಲಿ]] [[ಗೋಕರ್ಣ|ಗೋಕರ್ಣಗಳ]] ಮಧ್ಯದಲ್ಲಿರುವ ಈ ಪ್ರದೇಶದ ರಾಜ್ಯಭಾರವನ್ನು ಒಪ್ಪಿಸಿದನು. ಇತರ ಪುರಾಣಗಳ ಅನುಸಾರ, [[ರಾಮಾಯಣ|ರಾಮಾಯಣದ]] ಸಮಯದಲ್ಲಿ [[ರಾಮ|ಶ್ರೀ ರಾಮನು]] [[ತುಳುನಾಡು|ತುಳುನಾಡಿನ]] ರಾಜನಾಗಿದ್ದನು. [[ಮಹಾಭಾರತ|ಮಹಾಭಾರತದ]] ಕಾಲದಲ್ಲಿ [[ಪಾಂಡವ|ಪಾಂಡವರಲ್ಲಿ]] ಕಿರಿಯವನಾದ [[ಸಹದೇವ|ಸಹದೇವನು]] ಇಲ್ಲಿಯ ರಾಜ್ಯಪಾಲನಾಗಿದ್ದನು. ಅಜ್ಞಾತ ವಾಸದ ಸಮಯದಲ್ಲಿ [[ಬನವಾಸಿ|ಬನವಾಸಿಯಲ್ಲಿ]] ವಾಸವಾಗಿದ್ದ [[ಪಾಂಡವರು]], ಮಂಗಳೂರಿನ ಸಮೀಪದ ಸರಪಾಡಿಗೆ ಭೇಟಿಕೊಟ್ಟಿದ್ದರು. ಪಾರ್ಥಸಾರಥಿ [[ಅರ್ಜುನ|ಅರ್ಜುನನು]] [[ಗೋಕರ್ಣ|ಗೋಕರ್ಣದಿಂದ]] [[ಕಾಸರಗೋಡು]] ಸಮೀಪದ [[ಅಡೂರು|ಅಡೂರಿಗೆ]] ಪ್ರಯಾಣಿಸಿದ್ದಾಗ ಈ ಸ್ಥಳವನ್ನು ಸಂದರ್ಶಿಸಿ ಹಾದುಹೋಗಿದ್ದ ಎಂಬುದು ನಂಬಿಕೆ. ಮಹರ್ಷಿಗಳಾದ [[ಕಣ್ವ]], [[ವ್ಯಾಸ]], [[ವಸಿಷ್ಠ|ವಶಿಷ್ಠ]], [[ವಿಶ್ವಾಮಿತ್ರ|ವಿಶ್ವಾಮಿತ್ರರು]] ಇಲ್ಲಿ ಜಪದಲ್ಲಿ ತೊಡಗಿ ತಮ್ಮ ದಿನಗಳನ್ನು ಕಳೆದಿದ್ದರು. ಈ ನಗರದ ಬಗ್ಗೆ ಹಲವು ಚಾರಿತ್ರಿಕ ಉಲ್ಲೇಖಗಳು ದೊರೆತಿವೆ. [[ಗ್ರೀಕ್ ಪುರಾಣ ಕಥೆ|ಗ್ರೀಕ್]] ಸಂತ '''ಕೋಸ್ಮಸ್ ಇಂಡಿಕೊಪ್ಲೆಸ್ಟಸ್''' ಮಂಗಳೂರು ಬಂದರನ್ನು ''ಮ್ಯಾಂಗರೌತ್'' ಬಂದರು ಎಂದು ಉಲ್ಲೇಖಿಸಿದ್ದಾನೆ. '''ಪ್ಲೈನಿ''' ಎಂಬ [[ರೋಮನ್ ಸಾಮ್ರಾಜ್ಯ|ರೋಮನ್]] ಇತಿಹಾಸಜ್ಞ ''ನಿತ್ರಿಯಾಸ್'' ಎಂಬ ಸ್ಥಳದ ಬಗ್ಗೆ ಉಲ್ಲೇಖಿಸಿದ್ದರೆ [[ಗ್ರೀಕ್ ಪುರಾಣ ಕಥೆ|ಗ್ರೀಕ್]] ಇತಿಹಾಸಕಾರ ಟಾಲೆಮಿಯು ''ನಿತ್ರೆ'' ಎಂಬ ಸ್ಥಳದ ಉಲ್ಲೇಖವನ್ನು ಮಾಡಿದ್ದಾನೆ. ಈ ಎರಡೂ ಉಲ್ಲೇಖಗಳು ಬಹುಶಃ ಮಂಗಳೂರಿನ ಮೂಲಕ ಹರಿಯುತ್ತಿರುವ [[ನೇತ್ರಾವತಿ]] ನದಿಯ ಬಗ್ಗೆ ಆಗಿರಬಹುದು. ಟಾಲೆಮಿಯು ತನ್ನ ರಚನೆಗಳಲ್ಲಿ ಮಂಗಳೂರನ್ನು ''ಮಗನೂರ್'' ಎಂದೂ ಉಲ್ಲೇಖಿಸಿದ್ದಾನೆ.<ref>{{cite news |url = http://www.hindu.com/mp/2008/06/21/stories/2008062151860400.htm |title = Filled with lore |author = Lakshmi Sharath |accessdate = 2007-07-21 |date = [[2008-01-21]] |publisher = [[ದಿ ಹಿಂದೂ]] |archive-date = 2012-03-19 |archive-url = https://www.webcitation.org/query?url=http%3A%2F%2Fwww.hindu.com%2Fmp%2F2008%2F06%2F21%2Fstories%2F2008062151860400.htm&date=2012-03-19 |url-status = dead }}</ref> [[ರೋಮನ್ ಸಾಮ್ರಾಜ್ಯ|ರೋಮನ್]] ಲೇಖಕ '''ಏರಿಯನ್''' ಮಂಗಳೂರನ್ನು ''ಮ್ಯಾಂಡಗೊರಾ'' ಎಂದು ಕರೆದಿದ್ದಾನೆ. ೭ನೇ ಶತಮಾನದ ಒಂದು ತಾಮ್ರ ಶಾಸನವು ಮಂಗಳೂರನ್ನು ''ಮಂಗಳಾಪುರ'' ಎಂದು ಉಲ್ಲೇಖಿಸಿದೆ. [[ಚಿತ್ರ:Mangalore tiled roof 20071228.jpg|thumb|200px|left|ಬಿರುಸಿನ ಔದ್ಯೋಗಿಕರಣವು ನಗರವನ್ನು ವ್ಯಾಪಿಸುತ್ತಿದ್ದರೂ ಮಂಗಳೂರು ತನ್ನ ಹಳೆಯ ಸೊಬಗನ್ನು ಉಳಿಸಿಕೊಂಡು ಬಂದಿದೆ. ಅವುಗಳಲ್ಲಿ ಒಂದು ಇಲ್ಲಿನ ಕೆಂಪು ಹಂಚಿನ ಮನೆಗಳು]] ಕ್ರಿ. ಶ. ೨೦೦ರಿಂದ ೬೦೦ರವರೆಗೆ [[ಕದಂಬ ರಾಜವಂಶ|ಕದಂಬರು]] ಈ ಪ್ರದೇಶವನ್ನು ಆಳಿದ್ದರು. ೧೪ನೇ ಶತಮಾನದವರೆಗೆ ಮಂಗಳೂರು ಅಲೂಪ ರಾಜವಂಶದ ರಾಜಧಾನಿಯಾಗಿತ್ತು. ಅಲೂಪ ರಾಜ ಕವಿ ಅಲೂಪೇಂದ್ರನ (ಕ್ರಿ.ಶ. ೧೧೧೦ - ಕ್ರಿ.ಶ. ೧೧೬೦) ಸಮಯದಲ್ಲಿ ಆಡೆನ್‌ನ ವ್ಯಾಪಾರಿ ಬೆನ್ ಯಿಜು ಮಂಗಳೂರಿಗೆ ಬಂದಿದ್ದ. ೧೪ನೇ ಶತಮಾನದಲ್ಲಿ, ಈ ನಗರವು ಪರ್ಷಿಯಾ ಕೊಲ್ಲಿ ವ್ಯಾಪಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು. [[ಮೊರಾಕೊ|ಮೊರಾಕ್ಕೊದ]] ಪ್ರಯಾಣಿಕ ಇಬ್ನ್ ಬತ್ತುತ, ೧೩೪೨ರಲ್ಲಿ ಮಂಗಳೂರಿಗೆ ಬಂದಿದ್ದಾಗ, ಒಂದು ವಿಶಾಲವಾದ ಅಳಿವೆಯ ಮೇಲಿರುವ ನಗರಕ್ಕೆ ತಲುಪಿರುದಾಗಿಯೂ, ಆ ನಗರದ ಹೆಸರು ''ಮಂಜುರನ್''' ಅಥವಾ ''ಮಡ್ಜೌರ್'' ಆಗಿರಬಹುದು ಎಂದು ವಿವರಿಸಿದ್ದಾನೆ. ಅವನು ಆ ನಗರವು ವ್ಯಾಪಾರ ಕೇಂದ್ರವಾಗಿತ್ತು ಮತ್ತು ಪರ್ಷಿಯಾ ಹಾಗೂ [[ಯೆಮೆನ್|ಯೆಮೆನ್‌ನ]] ವ್ಯಾಪಾರಿಗಳು ಹಡಗಿನಲ್ಲಿ ಇಲ್ಲಿ ಬಂದು ವ್ಯಾಪಾರವನ್ನು ನಡೆಸುತಿದ್ದರು ಎಂದು ಪ್ರಸ್ತಾಪಿಸಿದ್ದಾನೆ. ೧೪೪೮ರಲ್ಲಿ ಅಬ್ದುಲ್ ರಝಾಕ್ ಎಂಬ ಪರ್ಷಿಯಾದ [[ರಾಯಭಾರಿ]] [[ವಿಜಯನಗರ|ವಿಜಯನಗರಕ್ಕೆ]] ಪ್ರಯಾಣಿಸುತ್ತಿದ್ದಾಗ ಇಲ್ಲಿಂದ ಹಾದುಹೋಗಿದ್ದ. ಅವನು ಇಲ್ಲಿ ಒಂದು ಅದ್ಭುತ ದೇವಾಲಯವನ್ನು ನೋಡಿರುವುದಾಗಿ ಹೇಳಿದ್ದಾನೆ. [[ಮೂಡುಬಿದಿರೆ|ಮೂಡುಬಿದಿರೆಯಲ್ಲಿರುವ]] ಶಾಸನಗಳು , [[ವಿಜಯನಗರ]] ರಾಜವಂಶದ ಎರಡನೆಯ ವೀರ ಹರಿಹರರಾಯನ ಕಾಲದಲ್ಲಿ, ರಾಜ ಮಂಗರಸ ಒಡೆಯ ಮಂಗಳೂರು ರಾಜ್ಯದ ರಾಜ್ಯಪಾಲನಾಗಿದ್ದ ಎಂದು ವಿವರಿಸುತ್ತವೆ. ಇನ್ನೊಂದು ಶಾಸನವು [[ವಿಜಯನಗರ|ವಿಜಯನಗರದ]] ರಾಜ ಎರಡನೆಯ ವೀರ ದೇವರಾಯನ ಸಮಯದಲ್ಲಿ, ೧೪೨೯ರಲ್ಲಿ ದೀವ ರಾಜ ಒಡೆಯ ಮಂಗಳೂರು ರಾಜ್ಯವನ್ನು ಆಳಿದ್ದನು ಎಂದು ಉಲ್ಲೇಖಿಸುತ್ತದೆ. ಹಲವು ಬಲಶಾಲಿ ಸಾಮ್ರಾಜ್ಯಗಳು ಮಂಗಳೂರಿನ ಸ್ವಾಧೀನಕ್ಕಾಗಿ ಹೋರಾಟವನ್ನು ನಡೆಸಿವೆ. [[ಪೋರ್ಚುಗೀಸ್|ಪೋರ್ಚುಗೀಸರ]] ಆಗಮನಕ್ಕಿಂತ ಮೊದಲು ಮಂಗಳೂರನ್ನು ಆಳಿದ ರಾಜವಂಶಗಳಲ್ಲಿ ಪಶ್ಚಿಮ [[ಚಾಲುಕ್ಯರು]], [[ರಾಷ್ಟ್ರಕೂಟರು]] ಮತ್ತು [[ಹೊಯ್ಸಳ|ಹೊಯ್ಸಳರು]] ಪ್ರಮುಖರು. ಮಂಗಳೂರಿನ ಮೇಲೆ ಯುರೋಪಿಯನ್ ಪ್ರಭಾವವನ್ನು ೧೪೯೮ರಿಂದ ಗುರುತಿಸಬಹುದು. ಆ ಸಮಯದಲ್ಲೇ ಪೋರ್ಚಿಗೀಸ್ ನಾವಿಕ [[ವಾಸ್ಕೋ ಡ ಗಾಮ|ವಾಸ್ಕೋ ಡ ಗಾಮನು]] ಮಂಗಳೂರಿನ ಸಮೀಪದ [[ಸೈಂಟ್ ಮೇರೀಸ್ ದ್ವೀಪ|ಸೈಂಟ್. ಮೇರಿಸ್ ದ್ವೀಪಗಳಲ್ಲಿ ಬಂದಿಳಿದ್ದಿದ್ದ]].<ref>{{cite news |url=http://www.thehindubusinessline.com/life/2002/09/16/stories/2002091600170300.htm |title= Where rocks tell a tale |author= J. Kamath |date=[[2002-09-16]] |accessdate=2008-07-08 |publisher=[[Business Line|The Hindu Business Line]]}}</ref> ೧೫೨೦ರಲ್ಲಿ ಪೋರ್ಚುಗೀಸರು ಇದನ್ನು [[ವಿಜಯನಗರ|ವಿಜಯನಗರದ]] ಅರಸರಿಂದ ವಶಪಡಿಸಿಕೊಂಡರು. ೧೫೨೬ ರಲ್ಲಿ ಪೋರ್ಚುಗೀಸ್ ವೈಸರಾಯ್ ''ಲೋಪೊ ಡೆ ಸಾಂಪಯೋ'' [[ಬಂಗಾರ]] ರಾಜ ಮತ್ತು ಅವನ ಮೈತ್ರಿ ಪಡೆಯನ್ನು ಸೋಲಿಸುವಲ್ಲಿ ಸಫಲನಾದನು. ಇದರಿಂದಾಗಿ ಇಲ್ಲಿನ ವ್ಯಾಪಾರ ವಹಿವಾಟು ಮುಸ್ಲಿಮರ ಕೈ ತಪ್ಪಿ ಪೋರ್ಚುಗೀಸರ ಕೈವಶವಾಯಿತು. ೧೬ ಮತ್ತು ೧೭ನೇ ಶತಮಾನಗಳಲ್ಲಿ ಪೋರ್ಚುಗೀಸರು ಮಂಗಳೂರು ಬಂದರಿನ ಮೂಲಕ [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರದ]] ಅಧಿಪತ್ಯವನ್ನು ಮುಂದುವರೆಸಿದರು. ೧೬ನೇ ಶತಮಾನದಲ್ಲಿ ಮಂಗಳೂರು [[ಗೋವಾ|ಗೋವಾದಿಂದ]] ಗೌಡ ಸಾರಸ್ವತ ಬ್ರಾಹ್ಮಣರು ಮತ್ತು ರೋಮನ್ ಕಾಥೊಲಿಕರ ಅಗಾಧವಾದ ಜನಪ್ರವಾಹವನ್ನು ಕಂಡಿತು.<ref>{{cite news |url=http://www.indianexpress.com/res/web/pIe/ie/daily/19990503/iex03030.html |title=We the Mangaloreans |date=[[1999-05-03]] |accessdate=2008-07-08 |author=Maxwell Pereira |publisher=Indian Express Newspapers (Bombay) Ltd. |archive-date=2009-08-15 |archive-url=https://web.archive.org/web/20090815111148/http://www.indianexpress.com/res/web/pIe/ie/daily/19990503/iex03030.html |url-status=dead }}</ref> ೧೬೯೫ರಲ್ಲಿ ಅರಬ್ ವ್ಯಾಪಾರದ ಮೇಲೆ ಪೋರ್ಚುಗೀಸರ ನಿರ್ಬಂಧದಿಂದಾಗಿ, ಇದು ಅರಬರಿಂದ ದಹಿಸಲ್ಪಟ್ಟಿತು. ೧೭ನೇ ಶತಮಾನದ ಮಧ್ಯದಲ್ಲಿ [[ಇಕ್ಕೇರಿ]] ಮನೆತನದ ವೆಂಕಟಪ್ಪ ನಾಯಕನು ಪೋರ್ಚುಗೀಸರನ್ನು ಸೋಲಿಸಿದನು. ಇವರ ಆಳ್ವಿಕೆಯು ೧೭೬೨ರವರೆಗೆ ಮುಂದುವರೆಯಿತು.<ref>{{cite web |url=http://www.kamat.com/kalranga/itihas/abbakka.htm |title=Abbakka the Brave Queen (C 1540-1625 CE) |accessdate=2008-07-08 |author=Dr. Jyotsna Kamat |publisher=Kamat's Potpourri}}</ref> ೧೭೬೩ರಲ್ಲಿ [[ಹೈದರಾಲಿ|ಹೈದರಾಲಿಯು]] ಮಂಗಳೂರನ್ನು ಜಯಿಸಿದನು. ೧೭೬೮ ಮತ್ತು ೧೭೯೪ರ ಮಧ್ಯ [[ಬ್ರಿಟೀಷ್ ಸಾಮ್ರಾಜ್ಯ|ಬ್ರಿಟಿಷರು]] ಇದನ್ನು ಕೈವಶ ಪಡಿಸಿಕೊಳ್ಳುವವರೆಗೆ ನಗರವು ಅವನ ಅಧೀನದಲ್ಲಿತ್ತು. ನಂತರ ೧೭೯೪ರಲ್ಲಿ [[ಹೈದರಾಲಿ|ಹೈದರಾಲಿಯ]] ಮಗ [[ಟಿಪ್ಪು ಸುಲ್ತಾನ|ಟಿಪ್ಪು ಸುಲ್ತಾನನು]] ಇನ್ನೊಮ್ಮೆ ಇದನ್ನು ತನ್ನ ಹತೋಟಿಗೆ ತೆಗೆದುಕೊಂಡನು. ಇವನ ಆಳ್ವಿಕೆಯ ಸಮಯದಲ್ಲಿ ನಗರವು ನಿರಂತರವಾಗಿ ಹಲವು ಆಂಗ್ಲೊ-ಮೈಸೂರು ಯುದ್ಧಗಳಿಗೆ ಸಾಕ್ಷಿಯಾಗಿ ನಿಂತಿತು. ಎರಡನೇ ಆಂಗ್ಲೊ-ಮೈಸೂರು ಯುದ್ಧವು ೧೧ ಮಾರ್ಚ್ ೧೭೮೪ರಲ್ಲಿ ಟಿಪ್ಪು ಸುಲ್ತಾನ ಮತ್ತು [[:en:East India Company|ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ]] ಮಧ್ಯದ [[ಮಂಗಳೂರು ಒಪ್ಪಂದ|ಮಂಗಳೂರು ಒಪ್ಪಂದದೊಂದಿಗೆ]] ಕೊನೆಗೊಂಡಿತು.<ref>{{cite web |url= http://www.mssu.edu/projectsouthasia/history/primarydocs/Tipu_Sultan/TreatyofMangalore1784.htm |title= Treaty of Mangalore between Tipu Sultan and the East India Company, 11 March 1784 |accessdate= 2008-03-19 |publisher= [[Missouri Southern State University]] |archive-date= 2008-11-22 |archive-url= https://web.archive.org/web/20081122125838/http://www.mssu.edu/projectsouthasia/history/primarydocs/Tipu_Sultan/TreatyofMangalore1784.htm |url-status= dead }}</ref> [[ಚಿತ್ರ:View from our Balcony - Industrial Mangalore.jpg|thumb|200px|ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಲಿಮಿಟೆಡ್]] ೧೭೯೧ರಲ್ಲಿ ಬ್ರಿಟಿಷರು ಇದನ್ನು ಇನ್ನೊಮ್ಮೆ ವಶಪಡಿಸಿಕೊಂಡರು. ಆದರೆ ೧೭೯೩ರಲ್ಲಿ ಟಿಪ್ಪು ಇದರ ಮೇಲೆ ಮುತ್ತಿಗೆ ಹಾಕಿದನು. ಇದರಿಂದಾಗಿ ೧೭೯೪ರಲ್ಲಿ ಬ್ರಿಟಿಷರು ನಗರವನ್ನು ಟಿಪ್ಪುವಿಗೆ ಬಿಟ್ಟು ಕೊಟ್ಟರು. ೧೭೯೯ರಲ್ಲಿ ನಾಲಕ್ಕನೇ ಆಂಗ್ಲೊ-ಮೈಸೂರು ಯುದ್ಧದ ಸಮಯದಲ್ಲಿ ಟಿಪ್ಪು ಸುಲ್ತಾನನ ಮರಣಾನಂತರ ಮತ್ತು [[ಶ್ರೀರಂಗಪಟ್ಟಣ|ಶ್ರೀರಂಗಪಟ್ಟಣದ]] ಪತನದ ನಂತರ, ನಗರವು ಶಾಶ್ವತವಾಗಿ ಬ್ರಿಟಿಷರ ಕೈವಶವಾಯಿತು. ನಂತರ ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯದ ತನಕ ಇದು ಬ್ರಿಟಿಷರ ಅಧೀನದಲ್ಲಿಯೇ ಇದ್ದಿತು. ಬ್ರಿಟಿಷ್ ಅಧಿಪತ್ಯದ ಸಮಯದಲ್ಲಿ ನಗರವು ಶಾಂತಿಯುತವಾದ ಆಡಳಿತವನ್ನು ಕಂಡಿತು. ಈ ಸಮಯದಲ್ಲೇ ಶಾಶ್ವತವಾದ ದೃಶ್ಯಮಾನ ಅಭಿವೃದ್ಧಿಗೆ ಮಂಗಳೂರು ಸಾಕ್ಷಿಯಾಯಿತು. ಕ್ರಮೇಣ ಇದು ಶಿಕ್ಷಣ ಮತ್ತು ಉದ್ಯಮದಲ್ಲಿ ಪ್ರವರ್ಧಮಾನವಾಗಿ ಬೆಳೆದು, [[ಆಮದು]] ಮತ್ತು [[ರಫ್ತು|ರಫ್ತಿನ]] ವಾಣಿಜ್ಯ ಕೇಂದ್ರವಾಗಿ ರೂಪುಗೊಂಡಿತು. ೧೮೩೪ರಲ್ಲಿ ಜರ್ಮನ್ ಬೇಸಲ್ ಮಿಶನ್ನಿನ ಆರಂಭವು [[ಹತ್ತಿ]] ನೇಯ್ಗೆ ಮತ್ತು ಹಂಚು ತಯಾರಿಕಾ ಉದ್ಯಮಗಳನ್ನು ನಗರಕ್ಕೆ ತಂದುಕೊಟ್ಟಿತು.<ref>{{cite web |url = http://www.daijiworld.com/chan/exclusive_arch.asp?ex_id=400 |title = Mangalore: Comtrust Carries On Basel’s Mission |accessdate = 2008-03-21 |author = John B. Monteiro |publisher = Daijiworld Media Pvt Ltd Mangalore |archive-date = 2012-03-15 |archive-url = https://www.webcitation.org/query?url=http%3A%2F%2Fwww.daijiworld.com%2Fchan%2Fexclusive_arch.asp%3Fex_id%3D400&date=2012-03-15 |url-status = dead }}</ref> ೧೯೦೭ ರಲ್ಲಿ ಮಂಗಳೂರನ್ನು ದಕ್ಷಿಣ ರೈಲ್ವೆಯ ಜೊತೆ ಜೋಡಿಸಿದುದು ಮತ್ತು ನಂತರ ಮೋಟಾರ್ ವಾಹನಗಳ ಆಗಮನವು ನಗರದೊಂದಿಗೆ ವ್ಯಾಪಾರ ಮತ್ತು ಸಂಪರ್ಕವನ್ನು ಇನ್ನೂ ಹೆಚ್ಚಿಸಿತು.<ref name="so">{{cite news |url=http://www.hindu.com/2007/10/29/stories/2007102958510300.htm |title=Mangalore was once the starting point of India’s longest rail route |date=[[2007-10-29]] |accessdate=2008-03-19 |publisher=[[ದಿ ಹಿಂದೂ]] |archive-date=2012-03-15 |archive-url=https://www.webcitation.org/66BFugtWc?url=http://www.hindu.com/2007/10/29/stories/2007102958510300.htm |url-status=dead }}</ref> ರೋಮನ್ ಕಥೊಲಿಕ್ ಮಿಶನ್ ಗಳು ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವೆಯಲ್ಲಿ ತುಂಬಾ ಪ್ರಮುಖವಾದ ಕೆಲಸಗಳನ್ನು ಮಾಡಿದ್ದವು. ೧೮೬೫ರ ಮದ್ರಾಸ್ ನಗರ ಅಭಿವೃದ್ಧಿ ನಿಯಮದ ಅನುಸಾರ ಮಂಗಳೂರು ನಗರಸಭೆ ಆಡಳಿತದ ಅಧೀನದಲ್ಲಿ ಬರುತ್ತದೆ. ಇದರಿಂದಾಗಿ ೨೨ ಮೇ, ೧೮೬೬ರಲ್ಲಿ ನಗರವು ನಗರಸಭೆಯಾಗಿ ಪ್ರತಿಷ್ಟಾಪನೆಗೊಂಡಿತು. ೧೯೪೭ರಲ್ಲಿ [[ಭಾರತ|ಭಾರತದ]] ಸ್ವಾತಂತ್ರ್ಯದ ನಂತರ, ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿದ್ದ ಮಂಗಳೂರನ್ನು ೧೯೫೬ದಲ್ಲಿ [[ಮೈಸೂರು]] ರಾಜ್ಯದೊಳಗೆ ವಿಲೀನಗೊಳಿಸಲಾಯಿತು. ಮೈಸೂರು ರಾಜ್ಯಕ್ಕೆ ಬಂದರಿನ ಸೌಲಭ್ಯವನ್ನು ಒದಗಿಸುತ್ತಿದ್ದ ಮಂಗಳೂರು, ರಾಜ್ಯದಲ್ಲಿ ಪ್ರಮುಖ ಸ್ಥಾನವನ್ನು ಪಡೆಯಿತು. ೨೦ನೇ ಶತಮಾನದ ಅಂತ್ಯವು ಮಂಗಳೂರು ಉದ್ಯಮ ಮತ್ತು ವಾಣಿಜ್ಯ ಕೇಂದ್ರವಾಗಿ ಅಭಿವೃದ್ಧಿ ಹೊಂದುವುದಕ್ಕೆ ಸಾಕ್ಷಿಯಾಯಿತು. ಸತತ ಔದ್ಯೋಗಿಕರಣದ ನಂತರವೂ ಮಂಗಳೂರು ತನ್ನ ಹಳೆಯ ಸೊಬಗನ್ನು ಉಳಿಸಿಕೊಂಡು ಬಂದಿದೆ. ತೆಂಗಿನ ಮರಗಳ ಜೊತೆಗೆ ಮೇಲೆದ್ದಿರುವ ಕೆಂಪು ಹಂಚಿನ ಕಟ್ಟಡಗಳು, ಸಮುದ್ರ ತೀರದಲ್ಲಿ ಸಾಲಾಗಿ ನಿಲ್ಲಿಸಿರುವ ಮೀನುಗಾರಿಕಾ ದೋಣಿಗಳು ಇವುಗಳಲ್ಲಿ ಕೆಲವು. == ಭೂಗೋಳ ಮತ್ತು ಹವಾಮಾನ == [[ಚಿತ್ರ:Panamburbeach057.jpg|200px|thumb|right|ಪಣಂಬೂರು ಕಡಲತೀರದಲ್ಲಿನ ಸೂರ್ಯಸ್ತದ ದೃಶ್ಯ]] [[ಚಿತ್ರ:Mangalore 038.jpg|200px|thumb|right|ಮಂಗಳೂರಿನಲ್ಲಿ ದಿಗಂತದ ಒಂದು ನೋಟ]] ಮಂಗಳೂರು {{coor d|12.87|N|74.88|E|}} [[ಅಕ್ಷಾಂಶ]], [[ರೇಖಾಂಶ|ರೇಖಾಂಶವನ್ನು]] ಹೊಂದಿದ್ದು, [[ಕರ್ನಾಟಕ|ಕರ್ನಾಟಕದ]] [[ದಕ್ಷಿಣ ಕನ್ನಡ]] ಜಿಲ್ಲೆಯಲ್ಲಿ ಸ್ಥಿತವಾಗಿದೆ. ಇದು ಸಮುದ್ರ ಮಟ್ಟಕ್ಕಿಂತ ಸರಾಸರಿ ೯೯ ಮೀಟರುಗಳಷ್ಟು(೩೨೫ ಅಂಗುಲಗಳು) ಎತ್ತರದಲ್ಲಿದೆ.<ref>{{cite web |publisher=[[Indian Institute of Tropical Meteorology]] ([[Pune]]) |url=http://envis.tropmet.res.in/rainfall_stations.htm |title=Rainfall Stations in India |accessdate=2008-07-27 |archive-date=2010-10-20 |archive-url=https://www.webcitation.org/5tcfc0JvM?url=http://envis.tropmet.res.in/rainfall_stations.htm |url-status=dead }}</ref> ಇದು [[ದಕ್ಷಿಣ ಕನ್ನಡ]] ಜಿಲ್ಲೆಯ ಕೇಂದ್ರ ಕಾರ್ಯಾಲಯವಾಗಿದ್ದು, [[ಕರ್ನಾಟಕ|ಕರ್ನಾಟಕದ]] ಅತಿ ದೊಡ್ಡ ಕರಾವಳಿ ನಗರ ಕೇಂದ್ರ ಹಾಗೂ ರಾಜ್ಯದ ೪ನೇ ಅತಿ ದೊಡ್ಡ ನಗರವಾಗಿದೆ.ಭಾರತದ ಪಶ್ಚಿಮ ಕರಾವಳಿಯಲ್ಲಿ ಅರಬ್ಬೀ ಸಮುದ್ರದ ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ ಪಶ್ಚಿಮ ಘಟ್ಟಗಳನ್ನು ಹೊಂದಿದೆ. ಮಂಗಳೂರು ನಗರವು ೧೧೧.೧೮ ಚದರ ಕಿ. ಮೀ. ವಿಸ್ತೀರ್ಣವನ್ನು ಹೊಂದಿದ್ದು, ಮಂಗಳೂರು ಮಹಾನಗರ ಪಾಲಿಕೆಯ ಅಧೀನದಲ್ಲಿರುವ ಪ್ರದೇಶದ ಒಟ್ಟು ವಿಸ್ತೀರ್ಣ ೧೩೨.೪೫ ಚದರ ಕಿ. ಮೀ.ಆಗಿದೆ. ಇಲ್ಲಿ ದಿನದಲ್ಲಿ ಮಿತವಾದ ಗಾಳಿಯ ಜೊತೆಗೆ ಕೆಲವೊಮ್ಮೆ ಹೊಯ್ಗಾಳಿಯು ಬೀಸಿದರೆ ರಾತ್ರಿಯಲ್ಲಿ ಶಾಂತವಾದ ಗಾಳಿಯು ಬೀಸುತ್ತದೆ. ಇಲ್ಲಿರುವ ಪರ್ವತ ಪ್ರದೇಶಗಳು ಹಾಗೂ ಪ್ರಾಕೃತಿಕ ಕಣಿವೆಗಳೊಂದಿಗೆ ನಗರದ ನಕ್ಷೆಯು ಬಯಲು ಪ್ರದೇಶಗಳ ಜೊತೆಗೆ ಉಬ್ಬುತಗ್ಗು ಪ್ರದೇಶಗಳನ್ನೂ ಹೊಂದಿದೆ. ಈ ನಗರದ ಭೂವಿಜ್ಞಾನವು, ಪರ್ವತ ಪ್ರದೇಶಗಳಲ್ಲಿ ಗಟ್ಟಿಯಾದ ಲ್ಯಾಟರೈಟ್ ನಿಂದಲೂ, ಕಡಲತೀರದಲ್ಲಿ ಮರಳು ಮಿಶ್ರಿತ ಮಣ್ಣಿನಿಂದಲೂ ವಿಶಿಷ್ಟತೆಯನ್ನು ಪಡೆದುಕೊಂಡಿದೆ. [[ಭಾರತ]] ಸರಕಾರವು ಮಂಗಳೂರನ್ನು 'ಸಾಧಾರಣವಾದ ಭೂಕಂಪಪ್ರವಣ ನಗರ ಕೇಂದ್ರ' ಎಂದು ಗುರುತಿಸಿದೆ ಮತ್ತು ನಗರವನ್ನು ಸಿಸ್ಮಿಕ್ ೩ನೇ ವಲಯದಲ್ಲಿ ವರ್ಗೀಕರಿಸಿದೆ.<ref>{{cite web |publisher=[[Geological Survey of India]] |url=http://www.gsi.gov.in/images/zonation.gif |title=Seismic zoning map of India |format=[[Graphics Interchange Format|GIF]] |accessdate=2008-07-20 |archive-date=2008-10-03 |archive-url=https://web.archive.org/web/20081003062745/http://www.gsi.gov.in/images/zonation.gif |url-status=dead }}</ref><ref>{{cite web |publisher=[[India Meteorological Department]] |url=http://www.imd.ernet.in/section/seismo/static/seismo-zone.htm |title=Seismic Zoning Map |accessdate=2008-07-20 |archive-date=2008-09-15 |archive-url=https://web.archive.org/web/20080915154543/http://www.imd.ernet.in/section/seismo/static/seismo-zone.htm |url-status=dead }}</ref> ಮಂಗಳೂರು ನಗರವು [[ನೇತ್ರಾವತಿ]] ಮತ್ತು [[ಗುರುಪುರ]] ನದಿಗಳಿಂದುಂಟಾದ [[ಹಿನ್ನೀರು|ಹಿನ್ನೀರಿನ]] ಮೇಲೆ ನೆಲೆಸಿದೆ. ಈ ನದಿಗಳು ಉತ್ತರದಲ್ಲಿ ಹಾಗೂ ದಕ್ಷಿಣದಲ್ಲಿ ಹರಿಯುವುದರ ಮೂಲಕ ಈ ನಗರವನ್ನು ಸುತ್ತುವರಿಯುತ್ತವೆ. ಎರಡೂ ನದಿಗಳು ನಗರದ ದಕ್ಷಿಣದಲ್ಲಿ [[ಅಳಿವೆ|ಅಳಿವೆಯನ್ನು]] ಸೃಷ್ಟಿಸಿ [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರವನ್ನು]] ಸೇರುತ್ತವೆ. ನಗರದ ಕರಾವಳಿ ತೀರದುದ್ದಕ್ಕೂ ಹಲವು ಕಡಲತೀರ/ಬೀಚ್ ಗಳಿವೆ. ಇವುಗಳಲ್ಲಿ ಪ್ರಮುಖವಾದುವು ಮುಕ್ಕ, ಪಣಂಬೂರು, ತಣ್ಣೀರುಬಾವಿ, ಕೆ.ಆರ್.ಇ.ಸಿ., ಸೋಮೇಶ್ವರ ಹಾಗೂ ಸಮ್ಮರ್ ಸ್ಯಾಂಡ್ ಬೀಚ್ ಗಳು. ಇಲ್ಲಿನ ವೃಕ್ಷಸಮೂಹವು ಪ್ರಮುಖವಾಗಿ ತೆಂಗಿನ ಮರಗಳು, ತಾಳೆ ಜಾತಿಯ ಮರಗಳು, ಅಶೋಕ ವೃಕ್ಷಗಳ ಜೊತೆಗೆ ಇತರ ಕೆಲವು ಮರಗಳನ್ನು ಹೊಂದಿದೆ. [[ಭಾರತ|ಭಾರತದ]] ಇತರ ನಗರಗಳಿಗೆ ಹೋಲಿಸಿದರೆ ಮಂಗಳೂರು ಇನ್ನೂ ತನ್ನ ಹಸಿರು ಹೊದಿಕೆಯನ್ನು ಉಳಿಸಿಕೊಂಡು ಬಂದಿದೆ. ಮಂಗಳೂರು [[ಉಷ್ಣವಲಯ|ಉಷ್ಣವಲಯದ]] ವಾಯುಗುಣವನ್ನು ಹೊಂದಿದೆ. ನಗರದಲ್ಲಿ ಬೇಸಿಗೆಕಾಲ ಮತ್ತು ಚಳಿಗಾಲಗಳು ಸಮಾನವಾಗಿದ್ದು, ಎರಡೂ ಋತುಗಳಲ್ಲೂ ತಾಪಮಾನವು ಸರಾಸರಿ ೨೭°C ನಿಂದ ೩೪°Cವರೆಗೆ ಇರುತ್ತದೆ. [[ತೇವಾಂಶ|ತೇವಾಂಶವು]] ಸರಾಸರಿ ೭೮% ತಲುಪುತ್ತದೆ. ಪರ್-ಹ್ಯೂಮಿಡ್(ಎ)[Per-Humid(A)] ವಲಯಕ್ಕೆ ಸೇರುವ ಈ ನಗರವು [[ಅರಬ್ಬೀ ಸಮುದ್ರ]] ಶಾಖೆಯ [[ನೈಋತ್ಯ]] ಮಾನ್ಸೂನಿನ ನೇರ ಪ್ರಭಾವಕ್ಕೆ ಒಳಪಡುತ್ತದೆ. ಮೇಯಿಂದ ಆಕ್ಟೋಬರ್ ವರೆಗಿನ ೬ ತಿಂಗಳ ಸಮಯದಲ್ಲಿ ಒಟ್ಟು ವಾರ್ಷಿಕ ಮಳೆಯ ೯೦ ಪ್ರತಿಶತ ಮಳೆಯನ್ನು ಇದು ಪಡೆಯುತ್ತದೆ. ಇತರ ಸಮಯದಲ್ಲಿ ಒಣಹವೆಯಿರುತ್ತದೆ. ಡಿಸೆಂಬರ್ ನಿಂದ ಫೆಬ್ರವರಿವರೆಗಿನ ಸಮಯದಲ್ಲಿ ಇಲ್ಲಿ ತಾಪಮಾನ ಹಾಗೂ ತೇವಾಂಶಗಳೆರಡೂ ಇತರ ತಿಂಗಳುಗಳಿಗಿಂತ ಗಣನೀಯವಾಗಿ ಕಡಿಮೆಯಿರುತ್ತದೆ. ಆದ್ದರಿಂದ ಈ ಸಮಯವು ಮಂಗಳೂರನ್ನು ಭೇಟಿಕೊಡಲು ಅತಿ ಸೂಕ್ತ. ದಿನದಲ್ಲಿ ತಾಪಮಾನವು ೩೦°C ಗಿಂತ ಕಡಿಮೆಯಿದ್ದರೆ, ರಾತ್ರಿಯಲ್ಲಿ ೨೦°C ಗಿಂತ ಕಡಿಮೆಯಿರುತ್ತದೆ. ಈ ಋತುವಿನ ನಂತರ ಕಾಲಿಡುವುದೇ [[ಬೇಸಿಗೆಕಾಲ]]. ಈ ಸಮಯದಲ್ಲಿ ತಾಪಮಾನವು ೩೮°C ಗಳ ತನಕ ಏರುತ್ತದೆ. ಇದರ ನಂತರ [[ಮಳೆಗಾಲ|ಮಳೆಗಾಲವು]] ಆರಂಭವಾಗುತ್ತದೆ. [[ಭಾರತ|ಭಾರತದ]] ಇತರ ನಗರ ಕೇಂದ್ರಗಳಿಗೆ ಹೋಲಿಸಿದರೆ ಮಂಗಳೂರು ಭಾರಿ ಮಳೆಯನ್ನು ಪಡೆಯುತ್ತದೆ.<ref>{{cite web |url= http://whc.unesco.org/en/tentativelists/2103/ |title= Western Ghats (sub cluster nomination) |accessdate= 2008-07-27 |publisher=[[UNESCO]] World Heritage Centre}}</ref> ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಸಮಯಾವಧಿಯಲ್ಲಿ ನಗರವು ೪೦೦೦ ಮಿಲಿ ಮೀಟರ್ ಗಳಷ್ಟು ವರ್ಷಧಾರೆಯನ್ನು ಪಡೆಯುತ್ತದೆ. [[ಚಿತ್ರ:Mangalore panaroma 0187 pan.jpg|1087x1087px|thumb|center|[[ಕದ್ರಿ|ಕದ್ರಿಯಿಂದ]] ಮಂಗಳೂರು ನಗರದ ಸಮಗ್ರ ನೋಟ (೨೦೦೭)]] == ಅರ್ಥ ವ್ಯವಸ್ಥೆ == [[ಚಿತ್ರ:Fishing In Mukka.JPG|200px|thumb|right|ಮಂಗಳೂರಿನ ಸಮೀಪದ [[ಮುಕ್ಕ|ಮುಕ್ಕದಲ್ಲಿ]] [[ಮೀನುಗಾರಿಕೆ]]]] [[ಚಿತ್ರ:Iron Ore factory.jpg|200px|thumb|ಮಂಗಳೂರಿನಲ್ಲಿರುವ [[ಕುದ್ರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್]]]] ಮಂಗಳೂರಿನ ಅರ್ಥ ವ್ಯವಸ್ಥೆಯಲ್ಲಿ ವ್ಯಾವಸಾಯಿಕ ಸಂಸ್ಕರಣೆ ಹಾಗೂ ಬಂದರು ಸಂಬಂಧಿತ ಚಟುವಟಿಕೆಗಳು ಪ್ರಮುಖ ಸ್ಥಾನಗಳನ್ನು ಪಡೆದಿವೆ<ref name="scan">{{cite web |url= http://www.crn.in/SouthScanNov152007.aspx |title= South Scan (Mangalore, Karnataka) |accessdate= 2008-03-20 |publisher= CMP Media LLC |archive-date= 2012-02-07 |archive-url= https://www.webcitation.org/65GpC8D7Z?url=http://www.crn.in/SouthScanNov152007.aspx |url-status= dead }}</ref>. ನವ ಮಂಗಳೂರು ಬಂದರು [[ಭಾರತ|ಭಾರತದ]] ೯ನೇ ಅತಿ ದೊಡ್ಡ ಸರಕು ನಿರ್ವಹಣಾ ಬಂದರಾಗಿದೆ. ಇದು ಭಾರತದ ೭೫ ಪ್ರತಿಶತ ಕಾಫಿ ಮತ್ತು ಗೋಡಂಬಿ ರಫ್ತನ್ನು ನಿರ್ವಹಿಸುತ್ತದೆ. ಮಂಗಳೂರು ಹಂಚುಗಳು ಭಾರತದಾದ್ಯಂತ ಪ್ರಸಿದ್ಧವಾಗಿದ್ದು ಈಗಲೂ ನಗರದಲ್ಲಿ ತುಂಬಾ ಬಳಕೆಯಲ್ಲಿದೆ. ಮಂಗಳೂರು, ವಾಹನಗಳ 'ಲೀಫ್ ಸ್ಪ್ರಿಂಗ್' ಉದ್ಯಮದ ತವರು. 'ದ ಕೆನರಾ ವರ್ಕ್ ಶೋಪ್ಸ್ ಲಿಮಿಟೆಡ್' ಮತ್ತು 'ಲ್ಯಾಮಿನ ಸಸ್ಪೆನ್ಶನ್ ಪ್ರೊಡಕ್ಟ್ಸ್ ಲಿಮಿಟೆಡ್' ಗಳು ಚಿರಪರಿಚಿತ ಲೀಫ್ ಸ್ಪ್ರಿಂಗ್ ಉದ್ಯಮಗಳು. ಬೈಕಂಪಾಡಿ ಮತ್ತು ಯೆಯ್ಯಾಡಿ ಕೈಗಾರಿಕಾ ವಲಯಗಳು ಹಲವು ಸಣ್ಣ ಕೈಗಾರಿಕೆಗಳಿಗೆ ಮನೆಯಾಗಿದೆ. ನಗರವು ಆಗ್ನೇಯ ಏಷ್ಯಾದಿಂದ ಮರಮುಟ್ಟುಗಳನ್ನು ಆಮದು ಮಾಡುತ್ತಿದ್ದು, ಇದನ್ನು ಪೀಠೋಪಕರಣಗಳ ತಯಾರಿಕೆಗೆ ಬಳಸಲಾಗುತ್ತದೆ. ನಗರವು ದಕ್ಷಿಣ ಭಾರತಕ್ಕೆ ಮರಮುಟ್ಟುಗಳ ಪ್ರಮುಖ ಪ್ರವೇಶ ದ್ವಾರವೂ ಆಗಿದೆ. ಬೀಡಿ ತಯಾರಿಕೆ ಇಲ್ಲಿನ ಪ್ರಮುಖ ಗೃಹ ಕೈಗಾರಿಕೆ. 'ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಲಿಮಿಟೆಡ್', 'ಕುದ್ರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್', 'ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್', 'ಬಿ.ಎ.ಎಸ್.ಎಫ್', 'ಇ.ಎಲ್.ಎಫ್ ಗ್ಯಾಸ್' ಇಲ್ಲಿನ ಪ್ರಮುಖ ಉದ್ದಿಮೆಗಳಲ್ಲಿ ಕೆಲವು. ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಾದ [[ಇನ್ಫೋಸಿಸ್]], [[ವಿಪ್ರೊ]], 'ಎಂಫಾಸಿಸ್ ಬಿ.ಪಿ.ಒ' ಹಾಗೂ 'ಫರ್ಸ್ಟ್ ಅಮೇರಿಕನ್ ಕೋರ್ಪೋರೇಷನ್'ಗಳು ನಗರದಲ್ಲಿ ಕೆಲಸವನ್ನು ಆರಂಭಿಸಿವೆ.<ref name="ind">{{cite news |url=http://economictimes.indiatimes.com/Features/The_Sunday_ET/Property/Mangalore_takes_over_as_the_new_SEZ_destination/articleshow/2788712.cms |title= Mangalore takes over as the new SEZ destination |date=[[2008-02-17]] |accessdate= 2008-03-20 |publisher=[[Indiatimes|Times Internet Limited]]}}</ref> ಮೂರು ಮೀಸಲು ಮಾಹಿತಿ ತಂತ್ರಜ್ಞಾನ ಪಾರ್ಕ್ ಗಳು ನಗರಕ್ಕೆ ಕಾಲಿಡುತ್ತಿದ್ದು, ಇವುಗಳಲ್ಲಿ ಎರಡು ಈಗಾಗಲೆ ನಿರ್ಮಾಣದ ಹಂತದಲ್ಲಿವೆ. ಗಂಜಿಮಠದಲ್ಲಿ ನಿರ್ಮಾಣಗೊಳ್ಳುತ್ತಿರುವ 'ರಫ್ತು ಉತ್ತೇಜನ ಕೈಗಾರಿಕಾ ವಲಯ' ಮೊದಲನೆಯದಾದರೆ, ಎರಡನೆಯದು [[ಮಂಗಳೂರು ವಿಶ್ವವಿದ್ಯಾನಿಲಯ|ಮಂಗಳೂರು ವಿಶ್ವವಿದ್ಯಾನಿಲಯದ]] ಸಮೀಪದಲ್ಲಿ ನಿರ್ಮಿತವಾಗುತ್ತಿರುವ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'.<ref>{{cite web |url=http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%203/Fig.%203.5.1.doc |title=Study Area around SEZ, Mangalore |format=[[DOC (computing)|DOC]] |accessdate=2008-07-02 |author=Neeri |publisher=[[Mangalore City Corporation]] |archive-date=2008-10-03 |archive-url=https://web.archive.org/web/20081003062813/http://www.mangalorecity.gov.in/forms/sez/MSEZ%20Draft%20EIA/Mangalore%20SEZ%2C%20Oct.%202007/Chapter%203/Fig.%203.5.1.doc |url-status=dead }}</ref> ಗಂಜಿಮಠದಲ್ಲಿ ಮೂರನೇ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'ದ ನಿರ್ಮಾಣವನ್ನು ಪ್ರಸ್ಥಾಪಿಸಲಾಗಿದೆ.<ref>{{cite web |url=http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%201/Fig.1.2.doc |title=Proposed MSEZ Site and Existing Industries |format=[[DOC (computing)|DOC]] |accessdate=2008-04-09 |author=Neeri |publisher=[[Mangalore City Corporation]] |archive-date=2008-04-10 |archive-url=https://web.archive.org/web/20080410145046/http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%201/Fig.1.2.doc |url-status=dead }}</ref> ಬಿ.ಎ. ಗ್ರೂಪ್ ನವರಿಂದ ೨೦ ಲಕ್ಷ ಚದರ ಫೀಟ್ ಗಳ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'ವು [[ತುಂಬೆ|ತುಂಬೆಯಲ್ಲಿ]] ನಿರ್ಮಾಣ ಹಂತದಲ್ಲಿದೆ.<ref>{{cite news| url = http://www.hindu.com/2006/08/31/stories/2006083118290300.htm| date = 2006-08-31| title = Two more plans for EPIP cleared| accessdate = 2006-09-29| publisher = [[ದಿ ಹಿಂದೂ]]| archive-date = 2012-10-25| archive-url = https://web.archive.org/web/20121025134537/http://www.hindu.com/2006/08/31/stories/2006083118290300.htm| url-status = dead}}</ref> [[ತೈಲ ಮತ್ತು ಪ್ರಾಕೃತಿಕ ಅನಿಲ ನಿಗಮ|ತೈಲ ಮತ್ತು ಪ್ರಾಕೃತಿಕ ಅನಿಲ ನಿಗಮವು]] (ಒ.ಎನ್.ಜಿ.ಸಿ) 'ಮಂಗಳೂರು ವಿಶೇಷ ಆರ್ಥಿಕ ವಲಯ'ದಲ್ಲಿ ೧೫ ಮಿಲಿಯನ್ ಟನ್ನಿನ ಹೊಸ ಸಂಸ್ಕರಣಾಗಾರ, ಪೆಟ್ರೋಕೆಮಿಕಲ್ ಸ್ಥಾವರ ಹಾಗೂ ಶಕ್ತಿ ಮತ್ತು ಎಲ್.ಎನ್.ಜಿ ಸ್ಥಾವರಗಳ ಮೇಲೆ ೩೫,೦೦೦ ಕೋಟಿ ರೂಪಾಯಿಗಳ ಬಂಡವಾಳ ಹೂಡುವ ಬಗ್ಗೆ ಯೋಜನೆ ರೂಪಿಸಿದೆ. ಇದು ದೇಶದ ಪ್ರಥಮ 'ಪೆಟ್ರೋಲಿಯಮ್, ಕೆಮಿಕಲ್ಸ್, ಪೆಟ್ರೋಕೆಮಿಕಲ್ಸ್ ಇನ್ವೆಸ್ಟ್ ಮೆಂಟ್ ರೀಜನ್'(PCPIR) ಆಗಲಿದೆ. ಇಂತಹ ಇತರ ಪಿ.ಸಿ.ಪಿ.ಐ.ಆರ್. ಗಳು [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳದ]] ನಯಚಾರ್ ನಲ್ಲಿ, [[ಹರಿಯಾಣ|ಹರಿಯಾಣದ]] [[ಪಾಣಿಪತ್]] ನಲ್ಲಿ ಹಾಗೂ [[ಆಂಧ್ರ ಪ್ರದೇಶ|ಆಂಧ್ರ ಪ್ರದೇಶದ]] ಅಚ್ಯುತಪುರಂನಲ್ಲಿವೆ. 'ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಮ್ ರಿಸರ್ವ್ಸ್ ಲಿಮಿಟೆಡ್' ಎಂಬ 'ಆಯಿಲ್ ಇಂಡಸ್ಟ್ರಿ ಡೆವಲಪ್ಮೆಂಟ್ ಬೋರ್ಡ್'ನ ವಿಶೇಷ ಘಟಕವು ಮಂಗಳೂರು ಹಾಗೂ [[ಭಾರತ|ಭಾರತದ]] ಇತರ ಎರಡು ಸ್ಥಳಗಳಲ್ಲಿ 'ಕಚ್ಚಾತೈಲ ಸಂಗ್ರಹಣಾ ಸ್ಥಾವರ'ಗಳನ್ನು ನಿರ್ಮಿಸಲು ನಿಶ್ಚಯಿಸಿದೆ.<ref>{{cite news |url=http://www.thehindubusinessline.com/2006/04/02/stories/2006040202220200.htm |title=Strategic oil reserves to come directly under Govt |date=[[2006-04-02]] |accessdate = 2008-02-20 |publisher=[[Business Line|The Hindu Business Line]]}}</ref><ref>{{cite news |url = http://www.hindu.com/2006/01/07/stories/2006010704081600.htm |title = Strategic crude reserve gets nod |date = [[2006-01-07]] |accessdate = 2008-02-20 |publisher = [[ದಿ ಹಿಂದೂ]] |archive-date = 2012-02-07 |archive-url = https://www.webcitation.org/65GuJRHha?url=http://www.hindu.com/2006/01/07/stories/2006010704081600.htm |url-status = dead }}</ref> ಯೋಜಿತ, ವಾರ್ಷಿಕ ೫ ಮಿಲಿಯನ್ ಮೆಟ್ರಿಕ್ ಟನ್ನು(ಎಮ್.ಎಮ್.ಟಿ.ಪಿ.ಎ) ಸಂಗ್ರಹಣೆಯಲ್ಲಿ ೧.೫ ಎಮ್.ಎಮ್.ಟಿ.ಪಿ.ಎ ಮಂಗಳೂರಿನಲ್ಲಿಯೂ,<ref>{{cite news |url =http://economictimes.indiatimes.com/India_to_form_crude_oil_reserve_of_5_mmt/articleshow/2137148.cms |title =India to form crude oil reserve of 5 mmt |date = [[2007-06-20]] |accessdate = 2008-02-20 |publisher = [[The Economic Times]]}}</ref> ೧.೦ ಎಮ್.ಎಮ್.ಟಿ.ಪಿ.ಎ [[ವಿಶಾಖಪಟ್ಟಣ|ವಿಶಾಖಪಟ್ಟಣದಲ್ಲಿಯೂ]] ಹಾಗೂ ೨.೫ ಎಮ್.ಎಮ್.ಟಿ.ಪಿ.ಎ ಮಂಗಳೂರಿನ ಸಮೀಪದ ಪಡೂರಿನಲ್ಲಿಯೂ ನಿರ್ವಹಿಸಲಾಗುತ್ತದೆ. 'ಇಂಡಿಯಾ ಟುಡೆ'ಯ ಅಂತರಾಷ್ಟ್ರೀಯ ಸಂಪುಟದ ಅನುಸಾರ ಮಂಗಳೂರು ([[ಕೊಚ್ಚಿ|ಕೊಚ್ಚಿಯ]] ನಂತರ) ದಕ್ಷಿಣ ಭಾರತದಲ್ಲೇ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಾನ್-ಮೆಟ್ರೊ(ಮೆಟ್ರೋವಲ್ಲದ) ನಗರವಾಗಿದೆ. [[ಚಿತ್ರ:Mangalore infosys.jpg|200px|thumb|left| ಮಂಗಳೂರಿನಲ್ಲಿ [[ಇನ್ಫೋಸಿಸ್]] ಕಾರ್ಯಾಲಯ ]] [[ಕಾರ್ಪೋರೇಷನ್ ಬ್ಯಾಂಕ್]],<ref>{{cite web |url =http://www.corpbank.com/asp/0100text.asp?presentID=84&headID=84 |title =History |accessdate = 2008-04-18 |publisher = [[Corporation Bank]]}}</ref> [[ಕೆನರಾ ಬ್ಯಾಂಕ್]],<ref>{{cite web |url = http://www.hindu.com/2005/11/20/stories/2005112015560300.htm |title = Cheque truncation process from April, says Leeladhar |accessdate = 2008-04-18 |publisher = [[ದಿ ಹಿಂದೂ]] |archive-date = 2012-03-14 |archive-url = https://www.webcitation.org/66ALTNfb6?url=http://www.hindu.com/2005/11/20/stories/2005112015560300.htm |url-status = dead }}</ref> ಮತ್ತು [[ವಿಜಯ ಬ್ಯಾಂಕ್]],<ref>{{cite web |url=http://vijayabank.com:8081/vijaya/vijaya/internet-en/menus/we-at-vijaya-bank/inception.html |title=Inception |accessdate=2008-07-09 |publisher=[[Vijaya Bank]] |archive-date=2008-09-08 |archive-url=https://web.archive.org/web/20080908053811/http://vijayabank.com:8081/vijaya/vijaya/internet-en/menus/we-at-vijaya-bank/inception.html |url-status=dead }}</ref> ಗಳು ೨೦ನೇ ಶತಮಾನದ ಪೂರ್ವಾರ್ಧದಲ್ಲಿ ಮಂಗಳೂರಿನಲ್ಲಿ ಪ್ರಾರಂಭಗೊಂಡ ಮೂರು ರಾಷ್ಟ್ರೀಕೃತ ಬ್ಯಾಂಕುಗಳು. ಮಂಗಳೂರಿನಲ್ಲಿ ಸ್ಥಾಪಿಸಲ್ಪಟ್ಟ [[ಕರ್ಣಾಟಕ ಬ್ಯಾಂಕ್]] ಆ ಸಮಯದ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿತ್ತು.<ref>{{cite web |url =http://www.karnatakabank.com/ktk/History.jsp |title =History |accessdate =2008-04-18 |publisher =[[Karnataka Bank]] |archive-date =2012-03-17 |archive-url =https://web.archive.org/web/20120317115018/http://www.karnatakabank.com/ktk/History.jsp |url-status =dead }}</ref> ಮಂಗಳೂರು ಕ್ಯಾಥೊಲಿಕ್ ಕೊ-ಓಪರೇಟಿವ್ ಬ್ಯಾಂಕ್ ಲಿಮಿಟೆಡ್, ಕ್ಯಾಥೊಲಿಕ್ ಬ್ಯಾಂಕ್ ಲಿಮಿಟೆಡ್ ಹಾಗೂ ಎಸ್.ಸಿ.ಡಿ.ಸಿ.ಸಿ ಬ್ಯಾಂಕುಗಳು ಮಂಗಳೂರಿನಲ್ಲಿ ಸ್ಥಾಪನೆಗೊಂಡ ವರ್ಗೀಕೃತ ಬ್ಯಾಂಕುಗಳು. ದೋಣಿ ನಿರ್ಮಾಣ ಹಾಗೂ ಮೀನುಗಾರಿಕೆ ಉದ್ಯಮಗಳು ಪೀಳಿಗೆಗಳಿಂದ ಮಂಗಳೂರಿನ ಪ್ರಮುಖ ಉದ್ಯಮಗಳಾಗಿವೆ. ಮಂಗಳೂರು ಬಂದರಿನ ಸಮೀಪದಲ್ಲಿರುವ 'ಹಳೆ ಮಂಗಳೂರು ಬಂದರು' ಪ್ರಸಿದ್ಧ ಮೀನುಗಾರಿಕಾ ಬಂದರಾಗಿದೆ. ಇಲ್ಲಿ ಮೀನುಗಾರಿಕೆಗಾಗಿ ಬಳಸುವ ಭಾರಿ ಪ್ರಮಾಣದ ಯಾಂತ್ರಿಕೃತ ದೋಣಿಗಳು ಲಂಗರು ಹಾಕಿರುತ್ತವೆ. ಮೀನುಗಾರಿಕಾ ಉದ್ಯಮವು ಸಾವಿರಾರು ಜನರನ್ನು ಈ ಉದ್ಯೋಗದಲ್ಲಿ ಬಳಸಿಕೊಂಡಿದೆ ಹಾಗೂ ಅವರ ಉತ್ಪನ್ನಗಳನ್ನು ಸುತ್ತಮುತ್ತಲ ಪ್ರದೇಶಗಳಿಗೆ ರಫ್ತು ಮಾಡಲಾಗುತ್ತದೆ. ಹಂಚು, ಬೀಡಿ, ಕಾಫಿ ಮತ್ತು ಗೋಡಂಬಿ ಉದ್ಯಮಗಳಲ್ಲಿ ಮಂಗಳೂರಿನ ವ್ಯಾಪಾರ ಸಂಸ್ಥೆಗಳು ಪ್ರಮುಖವಾದ ಅಸ್ತಿತ್ವವನ್ನು ಪಡೆದುಕೊಂಡು ಬಂದಿದೆ, ಹಾಗಿದ್ದೂ ಆಧುನಿಕ ನಿರ್ಮಾಣದಲ್ಲಿ ಕಾಂಕ್ರೀಟಿನ ಬಳಕೆಯಿಂದಾಗಿ ಹಂಚಿನ ಉದ್ಯಮವು ಅವನತಿಯ ದಾರಿಯಲ್ಲಿ ಸಾಗಿದೆ. 'ಅಲ್ಬುಕರ್ಕ್ ಹಂಚಿನ ಕಾರ್ಖಾನೆ'ಯು ಭಾರತದಲ್ಲೇ ಅತಿ ದೊಡ್ಡ ಹಂಚಿನ ಕಾರ್ಖಾನೆಯಾಗಿದ್ದು,ಪ್ರಸಿದ್ಧ ಮಂಗಳೂರು ಕೆಂಪು ಹಂಚುಗಳನ್ನು ತಯಾರಿಸುತ್ತದೆ. ಮಂಗಳೂರಿನ ಉಪನಗರವಾದ [[ಉಳ್ಳಾಲ|ಉಳ್ಳಾಲದಲ್ಲಿ]] ಹೆಣೆದ ಉಡುಪುಗಳು ಹಾಗೂ ತೆಂಗಿನ ನಾರಿನ ದಾರಗಳನ್ನು ತಯಾರಿಸಲಾಗುತ್ತದೆ. == ಜನಸಂಖ್ಯೆ == [[ಚಿತ್ರ:Light House Hill, Mangalore.JPG|200px|thumb|right|ಲೈಟ್ ಹೌಸ್ ಹಿಲ್, ಮಂಗಳೂರಿನ ಪ್ರಮುಖ ತಾಣಗಳಲ್ಲೊಂದು]] ೨೦೧೧ರ [[ಭಾರತ|ಭಾರತದ]] [[ಜನಗಣತಿ|ಜನಗಣತಿಯ]] ಪ್ರಕಾರ, ಮಂಗಳೂರು ೪,೮೪,೭೮೫ ಜನಸಂಖ್ಯೆಯನ್ನು ಹೊಂದಿತ್ತು.<ref name="dmab">{{cite web |url=http://www.census2011.co.in/census/city/451-mangalore.html}}</ref> ಇದೇ ಜನಗಣತಿಯ ಪ್ರಕಾರ ಮಹಾನಗರ ಪಾಲಿಕೆ ಪ್ರದೇಶದ ಜನಸಂಖ್ಯೆಯು ೬,೧೯,೬೬೪ ಆಗಿದೆ.<ref name="popmlr">{{cite web |publisher=Census Commission of India |url=http://www.census2011.co.in/census/city/451-mangalore.html}}</ref> 'ವರ್ಲ್ಡ್ ಗಾಜೆಟರ್' ನ ಅನುಸಾರ ೨೦೦೮ರಲ್ಲಿ ಮಂಗಳೂರಿನ ಅಂದಾಜು ಜನಸಂಖ್ಯೆಯು ೪,೩೧,೯೭೬ ಆಗಿತ್ತು. ಇದರ ಪ್ರಕಾರ ಮಂಗಳೂರು [[ಭಾರತ|ಭಾರತದ]] ೧೦೧ನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗುತ್ತದೆ.<ref>{{cite web |url= http://www.world-gazetteer.com/wg.php?x=&men=gcis&lng=en&dat=80&geo=-104&srt=pnan&col=aohdq&msz=1500&va=&pt=a |title= India: largest cities and towns and statistics of their population |accessdate= 2008-01-31 |publisher= World Gazetteer|archiveurl=http://www.webcitation.org/5nsxcLbvU|archivedate=2010-02-28}}</ref> ಇದೇ ಗಣತಿಯ ಅನುಸಾರ 'ವರ್ಲ್ಡ್ ಗಾಜೆಟರ್' ಮಂಗಳೂರು ನಗರ ಪ್ರದೇಶದ(urban) ಜನಸಂಖ್ಯೆಯು ೬,೦೩,೨೬೯ ಎಂದು ಅಂದಾಜು ಮಾಡಿತ್ತು. ಇದು ಈ ನಗರ ಪ್ರದೇಶವನ್ನು ೬೧ನೇ ಅತಿ ಹೆಚ್ಚು ಜನಸಾಂದ್ರ ಪ್ರದೇಶವನ್ನಾಗಿ ಮಾಡುತ್ತದೆ.<ref>{{cite web |url= http://www.world-gazetteer.com/wg.php?x=&men=gcis&lng=en&dat=80&geo=-104&srt=pnan&col=aohdq&msz=1500&va=&pt=a |title= India: metropolitan areas |accessdate= 2008-01-16 |publisher= World Gazetteer|archiveurl=http://www.webcitation.org/5nsxcLbvU|archivedate=2010-02-28}}</ref> ಜನಸಂಖ್ಯೆಯ ೫೦ ಪ್ರತಿಶತ ಭಾಗವು ಪುರುಷರಾಗಿದ್ದು, ಇವರ ಸಂಖ್ಯೆ ೨,೦೦,೨೩೪ ಆಗಿದೆ. ಉಳಿದ ೫೦ ಪ್ರತಿಶತ ಸ್ತ್ರೀಯರಾಗಿದ್ದು, ಇವರ ಸಂಖ್ಯೆ ೧,೯೮,೫೧೧ ಆಗಿದೆ. ಪುರುಷ ಸಾಕ್ಷರತಾ ಪ್ರಮಾಣವು ೮೬ ಪ್ರತಿಶತವಿದ್ದು, ಸ್ತ್ರೀ ಸಾಕ್ಷರತಾ ಪ್ರಮಾಣವು ೭೯ ಪ್ರತಿಶತವಿದೆ. ಜನಸಂಖ್ಯೆಯ ೯ ಪ್ರತಿಶತ ಭಾಗವು ೬ ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ. ಮಂಗಳೂರಿನ ಸರಾಸರಿ ಸಾಕ್ಷರತಾ ಪ್ರಮಾಣವು ೮೩ ಪ್ರತಿಶತವಿದ್ದು ಇದು ರಾಷ್ಟ್ರೀಯ ಸರಾಸರಿ ೫೯.೯ಕ್ಕಿಂತ ಅಧಿಕವಾಗಿದೆ. ಜನನ ಪ್ರಮಾಣವು ೧೩.೭೨ ಪ್ರತಿಶತವಿದ್ದು, ಮರಣ ಪ್ರಮಾಣವು ೩.೭೧ ಪ್ರತಿಶತ ಹಾಗೂ ಶಿಶು ಮರಣ ಪ್ರಮಾಣವು ೧.೨೪ ಪ್ರತಿಶತವಿದೆ. ಕೊಳೆಗೇರಿಗಳ ಏರುತ್ತಿರುವ ಸಂಖ್ಯೆಯು ಇಲ್ಲಿನ ಕಳವಳಕಾರಿಯಾದ ಅಂಶವಾಗಿದೆ. ಮಂಗಳೂರು ನಗರ ಪ್ರದೇಶವು ನಗರ ಪಾಲಿಕೆಯ ಸರಹದ್ದಿನಲ್ಲಿ ೩೨ ಕೊಳೆಗೇರಿಗಳನ್ನು ಗುರುತಿಸಿತ್ತು. ಸುಮಾರು ೨೨,೦೦೦ ವಲಸಿಗ ಕಾರ್ಮಿಕರು ನಗರದ ಸರಹದ್ದಿನಲ್ಲಿರುವ ಈ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ.<ref>{{cite web |url= http://www.hindu.com/2006/04/08/stories/2006040818420300.htm |title= Growing number of slums in Mangalore a cause for concern |date= [[2006-04-08]] |accessdate= 2008-03-14 |publisher= [[ದಿ ಹಿಂದೂ]] |archive-date= 2008-03-03 |archive-url= https://web.archive.org/web/20080303014244/http://www.hindu.com/2006/04/08/stories/2006040818420300.htm |url-status= dead }}</ref><ref>{{cite web |url= http://www.hindu.com/2006/01/21/stories/2006012111860300.htm |title= Slums mushrooming in port city |accessdate= 2008-03-14 |date= [[2006-01-21]] |publisher= [[ದಿ ಹಿಂದೂ]] |archive-date= 2008-03-24 |archive-url= https://web.archive.org/web/20080324145402/http://www.hindu.com/2006/01/21/stories/2006012111860300.htm |url-status= dead }}</ref> [[ಚಿತ್ರ:St. Aloysius Church Mangalore.jpg|200px|thumb|left|ಮಂಗಳೂರಿನಲ್ಲಿರುವ ಸಂತ ಅಲೋಶಿಯಸ್ ಚರ್ಚು]] ಮಂಗಳೂರು ಬಹುಸಂಸ್ಕೃತಿಯ ಹಾಗೂ ಬಹುಭಾಷೀಯ ನಗರವಾಗಿದೆ. [[ತುಳು]], [[ಕೊಂಕಣಿ]] ಹಾಗೂ [[ಬ್ಯಾರಿ]] ಭಾಷೆಗಳು ಇಲ್ಲಿನ ಮೂರು ಸ್ಥಳೀಯ ಭಾಷೆಗಳಾಗಿದ್ದು, [[ಕನ್ನಡ]], [[ಹಿಂದಿ]], [[ಆಂಗ್ಲ]] ಮತ್ತು [[ಉರ್ದು]] ಭಾಷೆಗಳೂ ಬಳಕೆಯಲ್ಲಿವೆ. [[ಕನ್ನಡ]] ಇಲ್ಲಿನ ದ್ವಿತೀಯ ಭಾಷೆಯಾಗಿದ್ದು, ಇಲ್ಲಿನ ಅಧಿಕೃತ ಭಾಷೆಯಾಗಿದೆ. ಇಲ್ಲಿನ ಜನಸಂಖ್ಯೆಯ ಅಧಿಕ ಭಾಗವು [[ಹಿಂದೂ]] ಧರ್ಮೀಯರನ್ನು ಒಳಗೊಂಡಿದೆ. [[ಮೊಗವೀರ|ಮೊಗವೀರರು]], ಬಿಲ್ಲವರು ಹಾಗೂ ಬಂಟರು ಇದರಲ್ಲಿ ಪ್ರಮುಖರು. ಕೋಟಾ ಬ್ರಾಹ್ಮಣರು, ಶಿವಳ್ಳಿ ಬ್ರಾಹ್ಮಣರು, [[ಸ್ಥಾನಿಕ ಬ್ರಾಹ್ಮಣರು]], ಹವ್ಯಕ ಬ್ರಾಹ್ಮಣರು, ಗೌಡ ಸಾರಸ್ವತ ಬ್ರಾಹ್ಮಣರು, ದೈವಜ್ಞ ಬ್ರಾಹ್ಮಣರು, ರಾಜಪುರ ಸಾರಸ್ವತ ಬ್ರಾಹ್ಮಣರು ಕೂಡಾ ಹಿಂದು ಜನಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿದ್ದಾರೆ. ಜನಸಂಖ್ಯೆಯ ಇನ್ನು ಸ್ವಲ್ಪ ಭಾಗವು ಕ್ರೈಸ್ತ ಧರ್ಮೀಯರನ್ನು ಹೊಂದಿದೆ. ಇವರಲ್ಲಿ [[ಕೊಂಕಣಿ]] ಮಾತನಾಡುವ ಕಾಥೋಲಿಕರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇವರು 'ಮಂಗಳೂರು ಕಾಥೋಲಿಕರು' ಎಂದೇ ಪ್ರಸಿದ್ಧರು. ಮುಸ್ಲಿಮರು ಇಲ್ಲಿನ ಅಲ್ಪಸಂಖ್ಯಾಕ ಜನತೆಯಾಗಿದ್ದು, ಅವರ ಜನಸಂಖ್ಯೆಯಲ್ಲಿ ೮೦ ಪ್ರತಿಶತ ಜನರು ಅವರದೇ ಭಾಷೆಯಾದ [[ಬ್ಯಾರಿ]] ಭಾಷೆಯನ್ನು ಮಾತಾಡುತ್ತಾರೆ. ಸಣ್ಣ ಪ್ರಮಾಣದ ಜನಸಂಖ್ಯೆಯು ಜೈನ ಧರ್ಮವನ್ನೂ ಅನುಸರಿಸುತ್ತದೆ. == ಸಂಸ್ಕೃತಿ == [[ಚಿತ್ರ:Jyothi Talkies 2008 04 06.JPG|200px|thumb|right|ಜ್ಯೋತಿ ಟಾಕೀಸು ಮಂಗಳೂರಿನ ಪ್ರಸಿದ್ಧ ಚಿತ್ರಮಂದಿರಗಳಲ್ಲಿ ಒಂದು]] [[ಚಿತ್ರ:FullPagadeYakshagana.jpg|200px|thumb|right|[[ಯಕ್ಷಗಾನ]] ವೇಷಧಾರಿ]] ಮಂಗಳೂರಿನ ನಿವಾಸಿಯೊಬ್ಬರನ್ನು ಮಂಗಳೂರಿನ ನಿವಾಸಿಯೊಬ್ಬರನ್ನು [[ತುಳು|ತುಳುವಿನಲ್ಲಿ]] ''ಕುಡ್ಲದಾರ್'' ಎಂದೂ, [[ಕನ್ನಡ|ಕನ್ನಡದಲ್ಲಿ]] ''ಮಂಗಳೂರಿನವರು'' ಎಂದೂ, ಕಾಥೋಲಿಕ್ [[ಕೊಂಕಣಿ|ಕೊಂಕಣಿಯಲ್ಲಿ]] ''ಕೊಡಿಯಾಲ್ ಘರಾನೊ'' ಎಂದೂ, ಜಿ.ಎಸ್.ಬಿ ಕೊಂಕಣಿಯಲ್ಲಿ ''ಕೊಡಿಯಾಲ್ಚಿ'' ಅಥವಾ ''ಮಂಗ್ಳೂರ್ಚಿ'' ಎಂದೂ [[ಆಂಗ್ಲ|ಆಂಗ್ಲದಲ್ಲಿ]] ''ಮ್ಯಾಂಗಲೋರಿಯನ್'' ಎಂದೂ ಕರೆಯುತ್ತಾರೆ. ಬಿಜೈ ಸಮೀಪದಲ್ಲಿರುವ ''ಶ್ರೀಮಂತಿ ಬಾಯಿ ಮ್ಯೂಸಿಯಮ್'' ಮಂಗಳೂರಿನಲ್ಲಿರುವ ಏಕೈಕ ವಸ್ತು ಸಂಗ್ರಹಾಲಯ.<ref>{{cite news |url=http://www.hinduonnet.com/2006/07/07/stories/2006070717580300.htm |title=Srimanthi Bai Museum is in a shambles |date=[[2006-07-07]] |accessdate=2008-01-21 |publisher=[[ದಿ ಹಿಂದೂ]] |archive-date=2012-02-05 |archive-url=https://www.webcitation.org/65ESoBkk1?url=http://www.hinduonnet.com/2006/07/07/stories/2006070717580300.htm |url-status=dead }}</ref> ಮಣ್ಣಗುಡ್ಡದ ಸಮೀಪವಿರುವ ''ಬಿಬ್ಲಿಯೋಫೈಲ್ಸ್ ಪಾರಡೈಸ್'' ಕಾರ್ಪೋರೇಷನ್ ಬ್ಯಾಂಕಿನಿಂದ ನಡೆಸಲ್ಪಡುತ್ತಿರುವ ಸಾರ್ವಜನಿಕ ವಾಚನಾಲಯವಾಗಿದೆ. [[ಯಕ್ಷಗಾನ|ಯಕ್ಷಗಾನವು]] ಇಲ್ಲಿನ ಪ್ರಸಿದ್ಧ ನೃತ್ಯ ಕಲೆಯಾಗಿದ್ದು, ಕಹಳೆ ಘೋಷಗಳೊಂದಿಗೆ ರಾತ್ರಿಯುದ್ದಕ್ಕೂ ನಡೆಯುತ್ತದೆ.<ref>{{cite news |url = http://www.hindu.com/mp/2004/06/10/stories/2004061000340300.htm |date = [[2004-01-10]] |title = Enduring art |accessdate = 2008-07-20 |author = Ganesh Prabhu |publisher = [[ದಿ ಹಿಂದೂ]] |archive-date = 2004-08-30 |archive-url = https://web.archive.org/web/20040830023954/http://www.hindu.com/mp/2004/06/10/stories/2004061000340300.htm |url-status = dead }}</ref> [[ದಸರಾ]] ಹಾಗೂ [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]]ಯ ಸಮಯದಲ್ಲಿ ನಡೆಯುವ ''ಹುಲಿವೇಶ''ವು ಇಲ್ಲಿನ ವಿಶಿಷ್ಟವಾದ ಜಾನಪದ ನೃತ್ಯ ಕಲೆ.<ref>{{cite news |url = http://timesofindia.indiatimes.com/articleshow/354160109.cms |date = [[2001-10-26]] |title = Human `tigers' face threat to health |accessdate = 2007-12-07 |publisher = [[ದಿ ಟೈಮ್ಸ್ ಆಫ್‌ ಇಂಡಿಯಾ]]}}</ref> ಇದರಂತೆಯೇ ''ಕರಡಿವೇಶ''ವೂ [[ದಸರಾ]] ಸಮಯದಲ್ಲಿ ನಡೆಯುವಂತಹ ಇಲ್ಲಿನ ಪ್ರಸಿದ್ಧ ನೃತ್ಯ ರೀತಿ.<ref name="DAJ">{{cite web |url= http://www.daijiworld.com/chan/exclusive_arch.asp?ex_id=726 |title= What's in a Name? |accessdate= 2008-03-04 |author= Stephen D'Souza |publisher= Daijiworld Media Pvt Ltd Mangalore |archive-date= 2008-03-05 |archive-url= https://web.archive.org/web/20080305003349/http://www.daijiworld.com/chan/exclusive_arch.asp?ex_id=726 |url-status= dead }}</ref> [[ಭೂತಕೋಲ]] ಇಲ್ಲಿ ಪ್ರಚಲಿತವಿರುವ, ಧಾರ್ಮಿಕ ಸಂಸ್ಕಾರಗಳನ್ನೊಳಗೊಂಡ ಸಾಂಪ್ರದಾಯಿಕ ನೃತ್ಯ ಕಲೆ. ಜನರ ಮನರಂಜನೆಗಾಗಿ ಇರುವ [[ಕಂಬಳ|ಕಂಬಳವು]] ಇಲ್ಲಿನ ಕೆಸರು ಗದ್ದೆಯಲ್ಲಿ ನಡೆಸುವ ಕೋಣ ಹಾಗೂ ಎತ್ತುಗಳ ಓಟ.<ref>{{cite news |url=http://www.hinduonnet.com/thehindu/mp/2006/12/09/stories/2006120901650100.htm |title=Colours of the season |accessdate=2008-07-09 |date=[[2006-12-09]] |publisher=[[ದಿ ಹಿಂದೂ]] |archive-date=2009-01-10 |archive-url=https://web.archive.org/web/20090110164611/http://www.hinduonnet.com/thehindu/mp/2006/12/09/stories/2006120901650100.htm |url-status=dead }}</ref> ''ಕೋರಿಕಟ್ಟ'' ([[ಕೋಳಿ ಅಂಕ]]) ಇಲ್ಲಿನ ಇನ್ನೊಂದು ಪ್ರಸಿದ್ಧ ಆಟ. ನಾಗದೇವತೆಯನ್ನು ಪೂಜಿಸುವ ಹಬ್ಬವಾದ [[ನಾಗಾರಾಧನೆ|ನಾಗಾರಾಧನೆಯೂ]] ಇಲ್ಲಿ ಪ್ರಚಲಿತದಲ್ಲಿದೆ.<ref>{{cite web |url= http://mangalorean.com/news.php?newstype=broadcast&broadcastid=50662 |title= Nagarapanchami Naadige Doddadu |accessdate= 2008-01-28 |publisher= Mangalorean.Com |archive-date= 2012-02-09 |archive-url= https://web.archive.org/web/20120209025322/http://mangalorean.com/news.php?newstype=broadcast&broadcastid=50662 |url-status= dead }}</ref> ''ಪಾಡ್ದನ''ಗಳು ವೇಷಧಾರಿ ಸಮುದಾಯದವರಿಂದ [[ತುಳು|ತುಳುವಿನಲ್ಲಿ]] ಹಾಡಲ್ಪಟ್ಟಿರುವ ಲಾವಣಿಯಂತಹ ಜಾನಪದ ಗೀತೆಗಳು. ಇದು ಸಾಮಾನ್ಯವಾಗಿ ಡಮರುವಿನ ಲಯಬದ್ಧ ಬಡಿತದೊಂದಿಗೆ ಹಾಡಲ್ಪಡುತ್ತದೆ. ''ಕೋಲ್ಕೈ'' (ಕೋಲಾಟದ ಸಮಯದಲ್ಲಿ ಹಾಡಲ್ಪಡುತ್ತದೆ), ''ಉಂಜಲ್ ಪಾಟ್'' (ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸುವ ಸಮಯದಲ್ಲಿ), ''ಮೊಯ್ಲಾಂಜಿ ಪಾಟ್'', ''ಒಪ್ಪುನೆ ಪಾಟ್'' (ಮದುವೆಯ ಸಮಯದಲ್ಲಿ ಹಾಡಲ್ಪಡುತ್ತದೆ) ಗಳು ಕೆಲವು ಪ್ರಸಿದ್ಧ [[ಬ್ಯಾರಿ]] ಹಾಡುಗಳು.<ref>{{cite news |url= http://www.hindu.com/2007/10/13/stories/2007101361130300.htm |title= Beary Sahitya Academy set up |accessdate= 2008-01-15 |date= [[2007-10-13]] |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ESe60O7?url=http://www.hindu.com/2007/10/13/stories/2007101361130300.htm |url-status= dead }}</ref> [[ದಸರಾ]], [[ದೀಪಾವಳಿ]], [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]], [[ಗಣೇಶ ಚತುರ್ಥಿ]], [[ಕ್ರಿಸ್ ಮಸ್]], [[ಮಹಾ ಶಿವರಾತ್ರಿ]], [[ಈಸ್ಟರ್]], [[ನವರಾತ್ರಿ]], [[ಗುಡ್ ಫ್ರೈಡೆ]], [[ಈದ್]], [[ಮೊಹರಂ]] ಹಾಗೂ [[ಮಹಾವೀರ ಜಯಂತಿ]] ಇಲ್ಲಿನ ಜನಪ್ರಿಯ ಹಬ್ಬಗಳು. [[ಗಣೇಶ ಚತುರ್ಥಿ]] ಹಬ್ಬವನ್ನು ಪ್ರತಿವರ್ಷವೂ ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ. ಈ ಸಮಯದಲ್ಲಿ [[ಗಣಪತಿ]] ದೇವರ ಮೂರ್ತಿಗಳನ್ನು ನಿಲ್ಲಿಸಿ, ಅವುಗಳನ್ನು ವಿದ್ಯುಕ್ತವಾಗಿ ಪೂಜಿಸಿ, ನೀರಿನಲ್ಲಿ ವಿಸರ್ಜಿಸಲಾಗುತ್ತದೆ. ''ಕೊಡಿಯಾಲ್ ತೇರ್'' ಅಥವಾ ''ಮಂಗಳೂರು ರಥೋತ್ಸವ'' ಇಲ್ಲಿನ ಜಿ.ಎಸ್.ಬಿ ಸಮುದಾಯದ ಪ್ರಮುಖ ಉತ್ಸವಗಳಲ್ಲಿ ಒಂದು. ಈ ಸಮಯದಲ್ಲಿ ಶೀ ವೆಂಕಟರಮಣ ದೇವಸ್ಥಾನದ ರಥೋತ್ಸವವನ್ನು ಆಚರಿಸಲಾಗುತ್ತದೆ.<ref>{{cite web |url=http://www.svtmangalore.org/jeernodhara/# |title=Shree Venkatramana Temple (Car Street, Mangalore) |accessdate=2008-07-25 |publisher=Shree Venkatramana Temple, Mangalore |archive-date=2008-06-09 |archive-url=https://web.archive.org/web/20080609085005/http://www.svtmangalore.org/jeernodhara/ |url-status=dead }}</ref><ref>{{cite web |url=http://www.mangalorean.com/news.php?newstype=broadcast&broadcastid=67248 |title=Colourful Kodial Theru |accessdate=2008-07-09 |author=Rajanikanth Shenoy |publisher=Mangalorean.Com |archive-date=2012-02-05 |archive-url=https://www.webcitation.org/query?url=http%3A%2F%2Fwww.mangalorean.com%2Fnews.php%3Fnewstype%3Dbroadcast%26broadcastid%3D67248&date=2012-02-05 |url-status=dead }}</ref> ''ಮೋಂಟಿ ಫೆಸ್ಟ್'' ಎಂಬುದು ಕಾಥೋಲಿಕ್ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಒಂದು.<ref>{{cite web |url= http://www.daijiworld.com/chan/exclusive_arch.asp?ex_id=129 |title= Monti Fest Originated at Farangipet&nbsp;– 240 Years Ago! |accessdate= 2008-01-11 |author= John B. Monteiro |publisher= Daijiworld Media Pvt Ltd Mangalore |archive-date= 2012-08-28 |archive-url= https://www.webcitation.org/6AFSPgPN5?url=http://www.daijiworld.com/chan/exclusive_arch.asp?ex_id=129 |url-status= dead }}</ref> ''ಜೈನ್ ಮಿಲನ್'' ಎಂಬ ಮಂಗಳೂರಿನ ಜೈನ ಕುಟುಂಬಗಳ ಸಮಿತಿಯು 'ಜೈನ್ ಫುಡ್ ಫೆಸ್ಟಿವಲ್' ಎಂಬ ಕಾರ್ಯಕ್ರಮವನ್ನು ಪ್ರತಿವರ್ಷವೂ ಆಚರಿಸುತ್ತದೆ.<ref>{{cite news |url= http://www.hindu.com/mp/2007/11/24/stories/2007112450980400.htm |title= Food for thought |accessdate= 2008-01-18 |date= [[2007-11-24]] |author= Amrita Nayak |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ETSf5c8?url=http://www.hindu.com/mp/2007/11/24/stories/2007112450980400.htm |url-status= dead }}</ref> ಜೈನ ಸಮುದಾಯದ ಪ್ರತಿಯೊಬ್ಬರೂ ಒಟ್ಟುಗೂಡಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]]ಯ ಸಮಯದಲ್ಲಿ ನಡೆಯುವ ''ಮೊಸರು ಕುಡಿಕೆ'' ಹಬ್ಬದಲ್ಲಿ ಎಲ್ಲಾ ನಂಬಿಕೆಯ ಜನರು ಭಾಗವಹಿಸುತ್ತಾರೆ.<ref>{{cite news |url= http://www.hindu.com/2005/08/28/stories/2005082812400300.htm |title= `Mosaru Kudike' brings in communal harmony |date= [[2005-08-28]] |accessdate= 2008-02-22 |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ETgNDCm?url=http://www.hindu.com/2005/08/28/stories/2005082812400300.htm |url-status= dead }}</ref> ಜುಲೈ ೧೭ರಿಂದ ಆಗಸ್ಟ್ ೧೫ರ ವರೆಗೆ ಸಾಗುವ ''ಆಟಿ ಪರ್ಬ''(ಆಟಿ ಹಬ್ಬ)ವನ್ನು ಇಲ್ಲಿ ''ಕಳಂಜ'' ಎಂಬ ದೈವವನ್ನು ಪೂಜಿಸುವುದರೊಂದಿಗೆ ಆಚರಿಸಲಾಗುತ್ತದೆ. ಜುಲೈ-ಆಗಸ್ಟಿನ ಮಳೆಗಾಲದ ಸಮಯದಲ್ಲಿ ''ಕಳಂಜ''ನು ನಗರದ ರಕ್ಷಣೆಯ ಅಧಿಪತಿಯಾಗಿರುತ್ತಾನೆ. ಸ್ಥಳಿಯ ಸಾಂಸ್ಕೃತಿಕ ಘಟನೆ ಹಾಗೂ ಪ್ರಸಂಗಗಳನ್ನು ಪ್ರೋತ್ಸಾಹಿಸಲು ಬೇಸಿಗೆಯ ಸಮಯದಲ್ಲಿ ''ಕರಾವಳಿ ಉತ್ಸವ'' ಹಾಗೂ ''ಕುಡ್ಲೋತ್ಸವ''ಗಳಂತಹ ಕಾರ್ಯಕ್ರಮಗಳನ್ನು ಪ್ರಾಯೋಜಿಸಲಾಗುತ್ತದೆ. ೨೦೦೬ರಲ್ಲಿ [[ತುಳು]] ಚಲನಚಿತ್ರೋತ್ಸವವನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಯಿತು. [[ಚಿತ್ರ:Neer Dosa.jpg|200px|thumb|right|[[ನೀರು ದೋಸೆ]]]] ಮಂಗಳೂರಿನ ಖಾದ್ಯವು ಬಹುಮಟ್ಟಿಗೆ ಮಂಗಳೂರಿನ ಖಾದ್ಯವು ಬಹುಮಟ್ಟಿಗೆ [[ದಕ್ಷಿಣ ಭಾರತ|ದಕ್ಷಿಣ ಭಾರತದ]] ಖಾದ್ಯಗಳಿಂದ ಪ್ರಭಾವಿತಗೊಂಡಿವೆ. ಮಂಗಳೂರಿನ ವ್ಯಂಜನವು(curry) ತೆಂಗಿನಕಾಯಿ ಹಾಗೂ ಕರಿಬೇವಿನ ಎಲೆಗಳನ್ನು ಅಧಿಕವಾಗಿ ಬಳಸಿಕೊಳ್ಳುತ್ತದೆ. [[ಶುಂಠಿ]], [[ಬೆಳ್ಳುಳ್ಳಿ]] ಹಾಗೂ [[ಮೆಣಸು|ಮೆಣಸನ್ನೂ]] ಕೂಡಾ ವ್ಯಂಜನದಲ್ಲಿ ಬಳಸಲಾಗುತ್ತದೆ. ಮಂಗಳೂರಿನ ಮೀನಿನ ಕರಿ(curry)ಯು ''ಕೆನರಾ''ದುದ್ದಕ್ಕೂ ತನ್ನ ರುಚಿಗಾಗಿ ಜನಪ್ರಿಯವಾಗಿದೆ. ''ಕೋರಿ ರೊಟ್ಟಿ''(ಅಕ್ಕಿ ರೊಟ್ಟಿ), ''ಬಂಗುಡೆ ಪುಳಿಮುಂಚಿ''(ಬಾಂಗ್ಡ ಮೀನಿನ ಒಂದು ಖಾದ್ಯ), ''ಕಡ್ಲೆ ಮನೋಲಿ ಸುಕ್ಕ'', ''ಬೀಜ-ಮನೋಲಿ ಉಪ್ಪುಕರಿ'', ''ನೀರ್ ದೋಸೆ'', ''ಬೂತಾಯಿ ಗಸಿ'', ''ಪುಂಡಿ''(ಕಡುಬು), ''ಪತ್ರೊಡೆ'' [[ತುಳು]] ಸಮುದಾಯದ ಕೆಲವು ಜನಪ್ರಿಯ ತಿಂಡಿ ತಿನಿಸುಗಳು. ''ದಾಲಿ ತೊಯ್(ದಾಳಿ ತೋವೆ)'', ''ಬೀಬೆ ಉಪ್ಕರಿ'', ''ವಾಲ್ ವಾಲ್'', ''ಅವ್ನಾಸ್ ಅಂಬೆ ಸಾಸಮ್'', ''ಕಡ್ಗಿ ಚಕ್ಕೋ'', ''ಪಾಗಿಲ ಪೋಡಿ'' ಹಾಗೂ ''ಚನ ಗಶಿ'' [[ಕೊಂಕಣಿ]] ಸಮುದಾಯದ ಕೆಲವು ವಿಶೇಷ ತಿನಿಸುಗಳು. ಕಾಥೋಲಿಕ್ಕರ ''ಸನ್ನ ದುಕ್ರಾ ಮಾಸ್'', ''ಪೋರ್ಕ್ ಬಫತ್'' , ''ಸೊರ್ಪೊಟೆಲ್'' ಹಾಗೂ ಮುಸ್ಲಿಮರ ''ಮಟನ್ ಬಿರಿಯಾನಿ'' ಇತರ ಜನಜನಿತ ಖಾದ್ಯಗಳು. ''ಹಪ್ಪಳ'', ''ಸಂಡಿಗೆ'' ಹಾಗೂ ''ಪುಳಿ ಮುಂಚಿ'' ಯಂತ ವಿಶೇಷ ತಿನಿಸುಗಳು ಮಂಗಳೂರಿನ ವಿಶಿಷ್ಟತೆಯಾಗಿದೆ. ತೆಂಗಿನ ಮರದ ಹೂವಿನ ರಸ/ಸತ್ವದಿಂದ ತಯಾರಿಸಲಾಗುವ ''ಶೇಂದಿ'' ([[ತುಳು|ತುಳುವಿನಲ್ಲಿ]] ''ಕಲಿ'') ಮಂಗಳೂರಿನ ಜನಪ್ರಿಯ ಸಾರಾಯಿಯಾಗಿದೆ. ಇಲ್ಲಿನ ಸಸ್ಯಾಹಾರಿ ಖಾದ್ಯವು ಉಡುಪಿ ಖಾದ್ಯದಂತೇ ಇರುತ್ತದೆ. ಮಂಗಳೂರು ಕರಾವಳಿ ನಗರವಾಗಿರುವುದರಿಂದ [[ಮೀನು]] ಇಲ್ಲಿನ ಅಧಿಕಾಂಶ ಜನರ ಪ್ರಮುಖ ಆಹಾರವಾಗಿದೆ.<ref>{{cite news |url=http://www.hindu.com/mp/2007/08/11/stories/2007081150880400.htm |title=Typically home |accessdate=2008-07-09 |date=[[2007-08-11]] |publisher=[[ದಿ ಹಿಂದೂ]] |archive-date=2012-11-03 |archive-url=https://web.archive.org/web/20121103043142/http://www.hindu.com/mp/2007/08/11/stories/2007081150880400.htm |url-status=dead }}</ref> == ನಗರಾಡಳಿತ == {|cellpadding="2" cellspacing="0" border="1" align="right" style="background-color:#FFFFFF; border-collapse: collapse; border: 2px #DEE8F1 solid; font-size: x-small; font-family: verdana" |+ style="background-color:#008080; color:#FFFFFF "| ಮಂಗಳೂರು ನಗರಾಧಿಕಾರಿಗಳು |- |[[ಮೇಯರ್]] |style="text-align:center;"| '''{{#property:P6}}'''<ref name = "mayor">{{cite news |url=http://www.newindpress.com/NewsItems.asp?ID=IEK20080221225616&Page=K&Title=Southern+News+-+Karnataka&Topic=0 |title=ಕವಿತ ಸನಿಲ್ |date=[[2008-02-22]] |accessdate=2008-04-08 |publisher=[[The New Indian Express]] }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> |- |[[ಉಪ ಮೇಯರ್]] |style="text-align:center;"| &nbsp;&nbsp;&nbsp;'''ಶಕೀಲ ಕಾವ'''<ref>{{cite news |url=http://www.hindu.com/2008/02/22/stories/2008022258320300.htm |title=Hosabettu is Mangalore Mayor |date=[[2008-02-22]] |accessdate=2008-07-23 |publisher=[[ದಿ ಹಿಂದೂ]] |archive-date=2008-05-01 |archive-url=https://web.archive.org/web/20080501001942/http://www.hindu.com/2008/02/22/stories/2008022258320300.htm |url-status=dead }}</ref> |- |[[ಪೋಲಿಸ್ ಸುಪರಿಂಟೆಂಡೆಂಟ್]] |style="text-align:center;"| '''ಎಚ್ ಸತೀಶ್ ಕುಮಾರ್'''<ref>{{cite news |url=http://www.deccanherald.com/content/Jun262007/district |title= Sathish Kumar takes charge as Dakshina Kannada SP |date=[[2007-06-26]] |accessdate=2008-08-13 |publisher=[[Deccan Herald]] }}</ref> |} [[ಚಿತ್ರ:Mangaluru Mahanagara Palike.jpg‎|200px|thumb|ಲಾಲ್ ಭಾಗ್ ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ಪ್ರಧಾನ ಕಾರ್ಯಾಲಯ]] 'ಮಂಗಳೂರು ಮಹಾನಗರ ಪಾಲಿಕೆ'ಯು ಇಲ್ಲಿಯ ನಗರ ಹಾಗೂ ಮೂಲಭೂತ ಸೌಲಭ್ಯಗಳನ್ನು ನಿರ್ವಹಿಸವ ಮಂಡಳಿಯಾಗಿದೆ. ನಗರ ಪಾಲಿಕೆಯ ಸರಹದ್ದು ಉತ್ತರದಲ್ಲಿ [[ಮುಕ್ಕಾ|ಮುಕ್ಕಾದಿಂದ]] ಆರಂಭವಾಗಿ ದಕ್ಷಿಣದಲ್ಲಿ [[ನೇತ್ರಾವತಿ]] ನದಿ ಸೇತುವೆಯವರೆಗೆ ಹಾಗೂ ಪಶ್ಚಿಮ ಕಡಲತೀರದಿಂದ ಪೂರ್ವದಲ್ಲಿ [[ವಾಮಂಜೂರು|ವಾಮಂಜೂರಿನ]] ವರೆಗೆ ಹಬ್ಬಿದೆ. ಮಂಗಳೂರು ಮಹಾನಗರ ಪಾಲಿಕಾ ಸಭೆಯು ''ಕಾರ್ಪೋರೇಟ್''ಗಳೆಂದು ಕರೆಯಲ್ಪಡುವ ೬೦ ಚುನಾಯಿತ ಪ್ರತಿನಿಧಿಗಳನ್ನು ಹೊಂದಿರುತ್ತದೆ. ಒಂದು ವಾರ್ಡಿಗೆ ಒಬ್ಬನಂತೆ ೬೦ ವಾರ್ಡುಗಳಿಂದ ಇವರು ಚುನಾಯಿತರಾಗಿರುತ್ತಾರೆ. ೫ ವರ್ಷಗಳಿಗೊಮ್ಮೆ ಈ ಸಭೆಗೆ ಚುನಾವಣೆಯು ನಡೆಯುತ್ತದೆ. ಬಹುಸಂಖ್ಯಾ ಪಕ್ಷದ ಕಾರ್ಪೋರೇಟರುಗಳಲ್ಲಿ ಒಬ್ಬರನ್ನು ''ಮೇಯರ್'' ಆಗಿ ಆರಿಸಲಾಗುತ್ತದೆ. ಮಂಗಳೂರು ಮಹಾನಗರ ಪಾಲಿಕೆಯ ಪ್ರಧಾನ ಕಾರ್ಯಾಲಯವು ಲಾಲ್ ಭಾಗ್ ನಲ್ಲಿದೆ. [[ಸುರತ್ಕಲ್]] ಹಾಗೂ ಬಿಕರ್ನಕಟ್ಟೆಯಲ್ಲಿ ಪಾಲಿಕೆಯ ಸಹಕಛೇರಿಗಳಿವೆ. ಈ ನಗರದ ಮೇಯರ್ {{#property:P6}}. [[ಲೋಕ ಸಭೆ]] ಹಾಗೂ [[ವಿಧಾನ ಸಭೆ]] ಕ್ಷೇತ್ರಗಳ ಮರುವಿಂಗಡಣೆಯ ಮೊದಲು ಮಂಗಳೂರು ಲೋಕ ಸಭೆಗೆ ೨ ಸದಸ್ಯರನ್ನು ಒದಗಿಸುತ್ತಿತ್ತು. ಒಂದು ನಗರದ ದಕ್ಷಿಣ ಭಾಗದಿಂದ ಆಗಿದ್ದು ಇದು ಮಂಗಳೂರು ಲೋಕಸಭಾ ಕ್ಷೇತ್ರ ಎಂದು ಕರೆಯಲ್ಪಡುತ್ತಿತ್ತು. ಇನ್ನೊಂದು ನಗರದ ಉತ್ತರ ಭಾಗದಿಂದಾಗಿದ್ದು, ಇದು ಉಡುಪಿ ಲೋಕಸಭಾ ಕ್ಷೇತ್ರ ಎಂದು ನಾಮಂಕಿತವಾಗಿತ್ತು. ಮಂಗಳೂರು ಕರ್ನಾಟಕ ವಿಧಾನ ಸಭೆಗೆ ೩ ಸದಸ್ಯರನ್ನು ಕಳುಹಿಸುತ್ತಿತ್ತು. ಆದರೆ ಕ್ಷೇತ್ರ ಮರುವಿಂಗಡಣೆಯ ನಂತರ ಮಂಗಳೂರು ತಾಲೂಕು 'ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ' ಕೆಳಗೆ ಬರುತ್ತಿದ್ದು ಲೋಕ ಸಭೆಗೆ ಕೇವಲ ಒಬ್ಬ ಸದಸ್ಯನನ್ನು ಒದಗಿಸುತ್ತದೆ.<ref>{{cite news |url = http://www.daijiworld.com/news/news_disp.asp?n_id=35701&n_tit=M%27lore%3A+Assembly+Constituencies+Revised+%2D+Bye+Bye+Ullal%2C+Suratkal+++ |title = New Assembly constituencies |date = [[2007-07-14]] |accessdate = 2007-09-22 |publisher = Daijiworld Media Pvt Ltd Mangalore |archive-date = 2007-10-16 |archive-url = https://web.archive.org/web/20071016211122/http://daijiworld.com/news/news_disp.asp?n_id=35701&n_tit=M'lore:+Assembly+Constituencies+Revised+-+Bye+Bye+Ullal,+Suratkal+++ |url-status = dead }}</ref><ref>{{cite news |url = http://www.hindu.com/2006/05/05/stories/2006050522990400.htm |date = [[2006-05-05]] |title = Assembly constituencies proposed by Delimitation Commission |accessdate = 2007-09-22 |publisher = [[ದಿ ಹಿಂದೂ]] |archive-date = 2012-04-13 |archive-url = https://www.webcitation.org/66tS2tzYZ?url=http://www.hindu.com/2006/05/05/stories/2006050522990400.htm |url-status = dead }}</ref> [[ದಕ್ಷಿಣ ಕನ್ನಡ]] ಜಿಲ್ಲಾ ಪೋಲಿಸ್ ಮಂಗಳೂರಿನಲ್ಲಿ ಕಾನೂನು ಹಾಗೂ ನ್ಯಾಯಬದ್ಧತೆಗೆ ಜವಾಬ್ದಾರಿಯಾಗಿದೆ. ಈ ಇಲಾಖೆಯನ್ನು ''ಸೂಪರಿಂಟೆಂಡಂಟ್ ಆಫ್ ಪೋಲಿಸ್''(SP) ಅವರು ಮುನ್ನಡೆಸುತ್ತಾರೆ. ಮಂಗಳೂರು 'ಪಶ್ಚಿಮ ವ್ಯಾಪ್ತಿ ಪೋಲಿಸ್' ಇಲಾಖೆಯ ಪ್ರಧಾನ ಕಾರ್ಯಾಲಯವನ್ನೂ ಪಡೆದಿದ್ದು, ಇದು [[ಕರ್ನಾಟಕ|ಕರ್ನಾಟಕದ]] ಪಶ್ಚಿಮ ಜಿಲ್ಲೆಗಳನ್ನು ಒಳಗೊಂಡಿದೆ. == ಶಿಕ್ಷಣ ಹಾಗೂ ಕ್ರೀಡೆ == [[ಚಿತ್ರ:NIT Karnataka.jpg|200px|thumb|right|[[ಸುರತ್ಕಲ್]] ಸಮೀಪವಿರುವ 'ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ, ಕರ್ನಾಟಕ' ಸಂಸ್ಥೆಯು ಮಂಗಳೂರಿನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ ]] [[ಚಿತ್ರ:KPT Mangalore 200712.jpg|200px|thumb|right|ಮಂಗಳೂರಿನ [[ಕದ್ರಿ|ಕದ್ರಿಯಲ್ಲಿರುವ]] 'ಕರ್ನಾಟಕ ಪಾಲಿಟೆಕ್ನಿಕ್' ]] ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವು ಬಹುತೇಕ ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವು ಬಹುತೇಕ [[ಕನ್ನಡ|ಕನ್ನಡವಾಗಿದ್ದು]], ಇತರ ಸರಕಾರೇತರ ಚಲಾಯಿತ ಶಾಲೆಗಳಲ್ಲಿ ಮಾಧ್ಯಮವು [[ಆಂಗ್ಲ]] ಅಥವಾ [[ಕನ್ನಡ]] ವಾಗಿವೆ. ಇತರ ಮಾಧ್ಯಮಗಳೂ ಇವುಗಳ ಜೊತೆಗೆ ಅಸ್ತಿತ್ವದಲ್ಲಿವೆ. ಪ್ರೌಢ ಶಾಲೆಯ ನಂತರ ಕಾಲೇಜುಗಳಲ್ಲಿ ಸಾಮಾನ್ಯವಾಗಿ [[ಆಂಗ್ಲ|ಆಂಗ್ಲವು]] ಶಿಕ್ಷಣ ಮಾಧ್ಯಮವಾಗಿದೆ. ಇತ್ತೀಚೆಗೆ 'ತುಳು ಸಾಹಿತ್ಯ ಅಕಾಡೆಮಿ'ಯಿಂದ ರಚಿಸಲ್ಪಟ್ಟ ಒಂದು ಪರಿಣತರ ಸಮಿತಿಯು, [[ಕನ್ನಡ|ಕನ್ನಡವನ್ನು]] ಲಿಪಿಯಾಗಿ ಬಳಸುವ [[ತುಳು]] ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಸೇರಿಸಬೇಕೆಂದು ಸಲಹೆಯಿತ್ತರು.<ref>{{cite web |url = http://www.hinduonnet.com/2005/06/22/stories/2005062215310300.htm |title = `Use Kannada script to teach Tulu now' |date = [[2005-06-22]] |accessdate = 2008-01-31 |publisher = [[ದಿ ಹಿಂದೂ]] |archive-date = 2009-01-10 |archive-url = https://web.archive.org/web/20090110021126/http://www.hinduonnet.com/2005/06/22/stories/2005062215310300.htm |url-status = dead }}</ref> ಮಂಗಳೂರಿನಲ್ಲಿರುವ ಶಾಲಾ ಕಾಲೇಜುಗಳು ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಿಂದ ನಡೆಸಲ್ಪಡುತ್ತವೆ. ಶಾಲೆಗಳು ಕರ್ನಾಟಕ ರಾಜ್ಯ ನಿಗಮ, ಐ.ಸಿ.ಎಸ್.ಇ. ಅಥವಾ ಸಿ.ಬಿ.ಎಸ್.ಇ. ಬೋರ್ಡುಗಳ ಅಂಗಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತವೆ. ಹತ್ತು ವರ್ಷಗಳ ವಿದ್ಯಾಭ್ಯಾಸದ ನಂತರ ವಿದ್ಯಾರ್ಥಿಗಳು ಸಾಮಾನ್ಯವಾಗಿ ಪದವಿ ಪೂರ್ವ ಕಾಲೇಜುಗಳಲ್ಲಿ ಭರ್ತಿ ಹೊಂದುತ್ತಾರೆ. ಇಲ್ಲಿ ಕಲೆ, ವಾಣಿಜ್ಯ ಅಥವಾ ವಿಜ್ಞಾನ ವರ್ಗಗಳಲ್ಲಿ ಒಂದನ್ನು ಆರಿಸಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ. ೧೯೮೦ರಿಂದ ಇಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವಿಜ್ಞಾನ, ಬಿಸಿನೆಸ್ ಮಾನೇಜ್ಮೆಂಟ್ ಹಾಗೂ ಹೋಟೆಲ್ ಮಾನೇಜ್ಮೆಂಟ್ ನಂತಹ ವಿವಿಧ ಕ್ಷೇತ್ರಗಳಲ್ಲಿ ಬಹಳಷ್ಟು ವೃತ್ತಿ ಸಂಸ್ಥೆಗಳು ಆರಂಭಗೊಂಡಿವೆ. ತಮ್ಮ ಗುಣಮಟ್ಟದ ಕಾರ್ಯಕ್ರಮಗಳಿಂದಾಗಿ ಈ ಸಂಸ್ಥೆಗಳು ದೇಶದ ವಿವಿಧ ಕೋಣೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವೆ. 'ಬೇಸಲ್ ಇವಾಂಜಲಿಕಲ್ ಶಾಲೆ (೧೮೩೮) ಹಾಗೂ 'ಮಿಲಾಗ್ರೆಸ್ ಶಾಲೆ' (೧೮೪೮) ಮಂಗಳೂರಿನಲ್ಲಿ ಸ್ಥಾಪನೆಗೊಂಡ ಅತ್ಯಂತ ಹಳೆಯ ಶಾಲೆಗಳು. ೧೯೫೩ರಲ್ಲಿ ಆರಂಭಗೊಂಡ 'ಕಸ್ತೂರ್ ಬಾ ಮೆಡಿಕಲ್ ಕಾಲೇಜು' [[ಭಾರತ|ಭಾರತದ]] ಮೊದಲನೆಯ ಖಾಸಗೀ ವೈದ್ಯಕೀಯ ಕಾಲೇಜಾಗಿದೆ.<ref name="deccanmlr">{{cite news |url= http://www.deccanherald.com/content/Aug152007/district2007081519172.asp |title= Sixty and still enterprising... |accessdate= 2008-07-01 |author=Ronald Anil Fernandes, Naina J A, Bhakti V Hegde, Aabha Raveendran, Sibanthi Padmanabha K V and Sushma P Mayya |date=[[2007-08-15]] |publisher=[[Deccan Herald]]}}</ref> ''ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು'', ''ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ, ಕರ್ನಾಟಕ'',"ಶ್ರೀ ಸತ್ಯ ಸಾಯಿ ಲೋಕ ಸೇವಾ ಶಿಕ್ಷಣ ಸಂಸ್ಥೆಗಳು,ಅಳಿಕೆ'',"ಕೆನರಾ ಕಾಲೇಜು'', ''ಸಂತ ಅಲೋಶಿಯಸ್ ಕಾಲೇಜು'' ಹಾಗೂ ''ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು''ಗಳು ಇಲ್ಲಿನ ಕೆಲವು ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು. ಸಪ್ಟಂಬರ್ ೧೦, ೧೯೮೦ರಲ್ಲಿ ಸ್ಥಾಪನೆಗೊಂಡ [[ಮಂಗಳೂರು ವಿಶ್ವವಿದ್ಯಾಲಯ|ಮಂಗಳೂರು ವಿಶ್ವವಿದ್ಯಾನಿಲಯ]]ವು [[ದಕ್ಷಿಣ ಕನ್ನಡ]], [[ಉಡುಪಿ]] ಹಾಗೂ [[ಕೊಡಗು]] ಜಿಲ್ಲೆಗಳ ಉನ್ನತ ವ್ಯಾಸಂಗದ ಅಗತ್ಯಗಳನ್ನು ಪೂರೈಸುತ್ತದೆ.<ref>{{cite web |url=http://www.mangaloreuniversity.ac.in/ |title=Details of Mangalore University |publisher=[[Mangalore University]] |accessdate=2008-03-21}}</ref> [[ಕ್ರಿಕೆಟ್]] ನಗರದ ಅತ್ಯಂತ ಜನಪ್ರಿಯ ಕ್ರೀಡೆ. ಮಂಗಳಾ ಸ್ಟೇಡಿಯಮ್ [[ದಕ್ಷಿಣ ಕನ್ನಡ|ದಕ್ಷಿಣ ಕನ್ನಡದ]] ಏಕಮಾತ್ರ ಕ್ರೀಡಾಂಗಣವಾಗಿದ್ದು,<ref>{{cite news |url=http://www.hindu.com/2006/08/07/stories/2006080716740300.htm |title=Minister keen on improving sports infrastructure |date=[[2006-08-07]] |accessdate=2008-02-18 |publisher=[[ದಿ ಹಿಂದೂ]] |archive-date=2009-09-28 |archive-url=https://web.archive.org/web/20090928131927/http://www.hindu.com/2006/08/07/stories/2006080716740300.htm |url-status=dead }}</ref> ಇದು ಮಂಗಳೂರಿನಲ್ಲಿದೆ. ಇದರ ಜೊತೆಗೆ ಫುಟ್ ಬಾಲ್ ಮತ್ತು ಚೆಸ್(ಚದುರಂಗ)ಗಳೂ ಇಲ್ಲಿನ ಇತರ ಜನಪ್ರಿಯ ಕ್ರೀಡೆಗಳಾಗಿವೆ. ಮಂಗಳೂರು 'ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಕೂಟ'ದ ಕೇಂದ್ರಾಲಯವಾಗಿದ್ದು, ಇಲ್ಲಿ ೨ 'ಅಖಿಲ ಭಾರತ ಮುಕ್ತ ಚೆಸ್ ಪಂದ್ಯಾಟ'ಗಳು ನಡೆದಿವೆ.<ref>{{cite web |url=http://www.karnatakachess.com/recent.shtml |title=Recent Tournaments |accessdate=2008-07-22 |publisher=United Karnataka Chess Association}}</ref><ref>{{cite web |url=http://mangalorean.com/news.php?newsid=47176&newstype=local |title=Mangalore: All India Fide Rated Open Chess Tournament takes off |accessdate=2008-07-25 |publisher=Mangalorean.Com |archive-date=2007-12-24 |archive-url=https://web.archive.org/web/20071224141912/http://mangalorean.com/news.php?newstype=local&newsid=47176 |url-status=dead }}</ref><ref>{{cite web |url=http://mangalorean.com/news.php?newsid=81429&newstype=local |title=All India chess tourney in Mangalore from July 19 |accessdate=2008-07-25 |publisher=Mangalorean.Com |archive-date=2011-07-14 |archive-url=https://web.archive.org/web/20110714030754/http://mangalorean.com/news.php?newsid=81429&newstype=local |url-status=dead }}</ref> ಇತರ ಕ್ರೀಡೆಗಳಾದ ''ಟೆನ್ನಿಸ್'', ''ಬಿಲ್ಲಿಯರ್ಡ್ಸ್'',''ಸ್ಕ್ವಾಷ್'', ''ಬ್ಯಾಡ್ಮಿಂಟನ್'', ''ಟೇಬಲ್ ಟೆನ್ನಿಸ್'' ಹಾಗೂ ''ಗೋಲ್ಫ್''ಗಳು ಇಲ್ಲಿನ ಅನೇಕ ಕ್ಲಬ್ ಹಾಗೂ ಜಿಮ್ಖಾನಗಳಲ್ಲಿ ಆಡಲ್ಪಡುತ್ತವೆ. == ಮಾಧ್ಯಮ == [[ಚಿತ್ರ:AIR FM Tower Mangalore 0203.jpg|200px|thumb|right|[[ಕದ್ರಿ|ಕದ್ರಿಯಲ್ಲಿರುವ]] 'ಆಲ್ ಇಂಡಿಯಾ ರೇಡಿಯೋ'ದ ಪ್ರಸಾರ ಗೋಪುರ]] 'ದ ಹಿಂದು', 'ಡೆಕ್ಕನ್ ಹೆರಾಲ್ಡ್', 'ಟೈಮ್ಸ್ ಆಫ್ ಇಂಡಿಯಾ' ಹಾಗೂ 'ಇಂಡಿಯನ್ ಎಕ್ಸ್ ಪ್ರೆಸ್'ಗಳಂತಹ ಪ್ರಮುಖ ರಾಷ್ಟ್ರೀಯ 'ದ ಹಿಂದು', 'ಡೆಕ್ಕನ್ ಹೆರಾಲ್ಡ್', 'ಟೈಮ್ಸ್ ಆಫ್ ಇಂಡಿಯಾ' ಹಾಗೂ 'ಇಂಡಿಯನ್ ಎಕ್ಸ್ ಪ್ರೆಸ್'ಗಳಂತಹ ಪ್ರಮುಖ ರಾಷ್ಟ್ರೀಯ [[ಆಂಗ್ಲ]] ದೈನಿಕಗಳು ಮಂಗಳೂರಿನ ಸ್ಥಳೀಯ ಸಂಪುಟಗಳನ್ನು ಪ್ರಕಟಿಸುತ್ತವೆ. ''ಮಡಿಪು'', ''ಮೊಗವೀರ'', ''ಸಂಪರ್ಕ'' ಹಾಗೂ ''ಸಫಲ''ಗಳು ಮಂಗಳೂರಿನ ಜನಪ್ರಿಯ [[ತುಳು]] ನಿಯತಕಾಲಿಕೆಗಳು.<ref>{{cite news |url=http://www.deccanherald.com/Content/Jul192007/district2007071913749.asp |title='Madipu' literary competitions |date=[[2007-07-19]] |accessdate= 2008-01-18 |publisher=[[Deccan Herald]]}}</ref> ''ರಾಕ್ಣೊ'', ''ದಿರ್ವೆಂ'',``ಸೆವಕ್'', ``ನಮಾನ್ ಬಾಳೊಕ್ ಜೆಜು''ಇತ್ಯಾದಿ ನಗರದಿಂದ ಪ್ರಕಟವಾಗುವ ಪ್ರಸಿದ್ಧ ಕೊಂಕಣಿ ಭಾಷೆಯ ಪತ್ರಿಕೆಗಳು. [[ಬ್ಯಾರಿ]] ನಿಯತಕಾಲಿಕೆಗಳಾದ ''ಜ್ಯೋತಿ'' ಹಾಗೂ ''ಸ್ವತಂತ್ರ ಭಾರತ''ಗಳು ಕೂಡಾ ಮಂಗಳೂರಿನಿಂದ ಪ್ರಕಟಗೊಳ್ಳುತ್ತವೆ. [[ಕನ್ನಡ]] ಪತ್ರಿಕೆಗಳಲ್ಲಿ ''ಉದಯವಾಣಿ'', ವಿಜಯವಾಣಿ", ಹೊಸದಿಗಂತ",''ವಿಜಯ ಕರ್ನಾಟಕ'', ''ಪ್ರಜಾವಾಣಿ'', ''ಕನ್ನಡ ಪ್ರಭ'' ಹಾಗೂ ''ವಾರ್ತಾಭಾರತಿ''ಗಳು ಹೆಚ್ಚು ಜನಪ್ರಿಯ. ಸಂಜೆ ಪತ್ರಿಕೆಗಳಾದ ''ಕರಾವಳಿ ಅಲೆ'', ''ಮಂಗಳೂರು ಮಿತ್ರ'', ''ಸಂಜೆವಾಣಿ'' ಹಾಗೂ ''ಜಯಕಿರಣ''ಗಳು ಕೂಡಾ ನಗರದಲ್ಲಿ ಪ್ರಕಟಗೊಳ್ಳುತ್ತವೆ. [[ಕನ್ನಡ|ಕನ್ನಡದ]] ಪ್ರಪ್ರಥಮ ಸಮಾಚಾರ ಪತ್ರಿಕೆಯಾದ [[ಮಂಗಳೂರು ಸಮಾಚಾರ (ಕನ್ನಡ ಸಮಾಚಾರ)|ಮಂಗಳೂರು ಸಮಾಚಾರ]]ವು ೧೮೪೩ರಲ್ಲಿ ಮಂಗಳೂರಿನಿಂದ ಪ್ರಕಟಿಸಲ್ಪಟ್ಟಿತು.<ref>{{cite news |url=http://www.deccanherald.com/archives/jan182004/artic6.asp |title=Herr Kannada |date=[[2004-01-18]] |accessdate=2008-01-18 |publisher=[[Deccan Herald]]}}</ref> ರಾಜ್ಯ ಸರಕಾರದಿಂದ ಚಲಾಯಿತ [[ದೂರದರ್ಶನ]] ಪ್ರಸಾರವು ರಾಷ್ಟ್ರೀಯ ಹಾಗೂ ಸ್ಥಳೀಯ ವರದಿಗಳರಡನ್ನೂ ಒದಗಿಸುತ್ತದೆ. ಖಾಸಗಿ ಕೇಬಲ್ ಟಿ.ವಿ.ಯ ವಿತರಕರು ಹಲವು ಕೇಬಲ್ ಚಾನೆಲ್ ಗಳನ್ನು ಪ್ರಸಾರ ಮಾಡುತ್ತಾರೆ. ಮಂಗಳೂರು ಪ್ರಸ್ತುತವಾಗಿ 'ಕಂಡೀಷನಲ್ ಆಕ್ಸೆಸ್ ಸಿಸ್ಟಮ್' (CAS) ಕೆಳಗೆ ಬರದಿದ್ದರೂ, ವಿ೪ ಮೀಡಿಯಾವು ಮಂಗಳೂರಿನ ದೂರದರ್ಶನ ವೀಕ್ಷಕರಿಗೆ ಸಿ.ಎ.ಎಸ್ ಅನ್ನು ಭವಿಷ್ಯದಲ್ಲಿ ಒದಗಿಸುವ ಯೋಜನೆಯನ್ನು ಈಗಾಗಲೇ ಆರಂಭಿಸಿದೆ.<ref>{{cite web |url=http://www.mangalorean.com/news.php?newsid=61578&newstype=local |title=Mangalore: Channel V4 to offer Conditional Access system |accessdate=2008-01-24 |publisher=Mangalorean.Com |archive-date=2012-02-05 |archive-url=https://www.webcitation.org/query?url=http%3A%2F%2Fwww.mangalorean.com%2Fnews.php%3Fnewsid%3D61578%26newstype%3Dlocal&date=2012-02-05 |url-status=dead }}</ref> ಹೊಸದಾಗಿದ್ದರೂ 'ಡಿಶ್ ಟಿ.ವಿ' ಹಾಗೂ 'ಟಾಟಾ ಸ್ಕೈ'ಗಳ ಮೂಲಕ 'ಡೈರೆಕ್ಟ್ ಟು ಹೋಮ್'(DTH) ಸೇವೆಗಳು ಮಂಗಳೂರಿನಲ್ಲಿ ಲಭ್ಯವಿವೆ.<ref>{{cite news |url= http://www.hindu.com/2005/03/19/stories/2005031912050300.htm |title= Good response for DTH in Mangalore |date= [[2005-03-19]] |accessdate= 2008-01-21 |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ERr3XGO?url=http://www.hindu.com/2005/03/19/stories/2005031912050300.htm |url-status= dead }}</ref> 'ಆಲ್ ಇಂಡಿಯಾ ರೇಡಿಯೋ'ವು [[ಕದ್ರಿ|ಕದ್ರಿಯಲ್ಲಿ]] ಸ್ಟುಡಿಯೋವನ್ನು ಹೊಂದಿದ್ದು, ನಿಗದಿತ ಸಮಯದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ''ರೇಡಿಯೋ ಮಿರ್ಚಿ ೯೮.೩ ಎಫ್.ಎಮ್'', ''ಬಿಗ್ ೯೨.೭ ಎಫ್.ಎಮ್'',<ref>{{cite news |url=http://www.medianewsline.com/news/119/ARTICLE/1796/2007-12-05.html |title=BIG FM Launches Station in Mangalore |date=[[2007-12-05]] |accessdate=2008-07-05 |publisher=Media Newsline}}</ref> ''ಸುಪರ್ ಹಿಟ್ಸ್ ೯೩.೫ ಎಫ್.ಎಮ್'' ಹಾಗೂ ''೯೪.೩ ಸೆಂಚುರಿ ಎಫ್. ಎಮ್''<ref>{{cite web |url=http://www.hindu.com/2007/11/23/stories/2007112350640200.htm |title=It’s time to swing to hits from FM channels |author=Govind D. Belgaumkar |date=[[2007-11-23]] |accessdate=2008-07-05 |publisher=[[ದಿ ಹಿಂದೂ]] |archive-date=2012-02-05 |archive-url=https://www.webcitation.org/65EIm16Ft?url=http://www.hindu.com/2007/11/23/stories/2007112350640200.htm |url-status=dead }}</ref> ಇಲ್ಲಿನ ಖಾಸಗಿ ಎಫ್.ಎಮ್ ಚಾನೆಲ್ಲುಗಳು. ಮಂಗಳೂರು 'ತುಳು ಚಿತ್ರರಂಗ'ಕ್ಕೆ ತವರಾಗಿದೆ. ೩೧ ಸಿನೆಮಾಗಳ ಸೂಚಿಯನ್ನು ಹೊಂದಿರುವ ಇದು, ವರ್ಷಕ್ಕೆ ಸರಾಸರಿಯಾಗಿ ಒಂದು ಸಿನೆಮಾವನ್ನು ಹೊರತರುತ್ತಿತ್ತು. ಇದೀಗ ತಿಂಗಳಿಗೆ ಸರಾಸರಿಯಾಗಿ ಒಂದಕ್ಕಿಂತಲೂ ಅಧಿಕ ತುಳು ಸಿನಿಮಾಗಳನ್ನು ಹೊರತರುತ್ತಿದೆ.''ಕಡಲ ಮಗೆ'' , ''ಬಿರ್ಸೆ'' ಹಾಗೂ ''ಸುದ್ದ''ರಂಬಾ ರೂಟಿ,ಬಣ್ಣ ಬಣ್ಣದ ಬದುಕು,ರಂಗ್ ರಂಗ್ದ ದಿಬ್ಬಣ, ಸೂಂಬೆ ಇತ್ತೀಚಿಗಿನ ಕೆಲವು ಪ್ರಸಿದ್ಧ [[ತುಳು]] ಸಿನೆಮಾಗಳು. ಸಾಮಾನ್ಯವಾಗಿ ಪುರಭವನದಲ್ಲಿ ನಡೆಯುವ ತುಳು ನಾಟಕಗಳು ಕೂಡಾ ಮಂಗಳೂರಿನಲ್ಲಿ ತುಂಬಾ ಜನಪ್ರಿಯವಾಗಿವೆ. ತುಳು ಚಿತ್ರರಂಗಕ್ಕೆ ೩೫ ವರ್ಷ ತುಂಬಿದ ಸಂದರ್ಭದಲ್ಲಿ ೨೦೦೬ ರಲ್ಲಿ ಮಂಗಳೂರಿನಲ್ಲಿ [[ತುಳು]] ಫಿಲ್ಮ್ ಫೆಸ್ಟಿವಲ್ ಅನ್ನು ಆಯೋಜಿಸಲಾಗಿತ್ತು.<ref name="FF">{{cite news |url= http://www.hindu.com/2006/02/23/stories/2006022315050300.htm |title= Tulu film festival |accessdate= 2008-01-19 |date= [[2006-02-23]] |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65EItZHf1?url=http://www.hindu.com/2006/02/23/stories/2006022315050300.htm |url-status= dead }}</ref> ಮಂಗಳೂರಿನಲ್ಲಿ ಕೆಲವು [[ಕೊಂಕಣಿ]] ಸಿನೆಮಾಗಳನ್ನೂ ಚಿತ್ರೀಕರಿಸಲಾಗಿದ್ದು, ಇದು 'ಕೊಂಕಣಿ ಚಿತ್ರರಂಗ'ಕ್ಕೂ ತನ್ನ ಕೊಡುಗೆಯನ್ನು ಸಲ್ಲಿಸಿದೆ. == ಸಾರಿಗೆ == [[ಚಿತ್ರ:MangaloreNantoorCross 0172.jpg|200px|thumb|right|ನಗರದಲ್ಲಿ ನಂತೂರ್ ಕ್ರಾಸಿನ ಮೂಲಕ ಹಾದು ಹೋಗುತ್ತಿರುವ ರಾಷ್ಟ್ರೀಯ ಹೆದ್ದಾರಿ ೧೭]] [[ಚಿತ್ರ:The bhogi in red.....jpg|200px|thumb|[[ನೇತ್ರಾವತಿ]] ಸೇತುವೆಯು ಮಂಗಳೂರಿಗೆ ಪ್ರವೇಶ ದ್ವಾರದಂತಿದೆ]] ಮಂಗಳೂರಿನ ಸ್ಥಾನವು ಅದನ್ನು ಎಲ್ಲಾ ರೀತಿಯ ಸಾರಿಗೆಗಳ ಮೂಲಕವೂ ಸುಲಭವಾಗಿ ತಲುಪುವಂತೆ ಮಾಡಿದೆ. ಮಂಗಳೂರಿನ ಸಾರಿಗೆ ವ್ಯವಸ್ಥೆಯು ಖಾಸಗಿ ಬಸ್ಸುಗಳು, ಕೆ.ಎಸ್.ಆರ್.ಟಿ.ಸಿ ಬಸ್ಸುಗಳು, ರೈಲು, ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳನ್ನು ಒಳಗೊಂಡಿದೆ. ಮೂರು ಮಂಗಳೂರಿನ ಸ್ಥಾನವು ಅದನ್ನು ಎಲ್ಲಾ ರೀತಿಯ ಸಾರಿಗೆಗಳ ಮೂಲಕವೂ ಸುಲಭವಾಗಿ ತಲುಪುವಂತೆ ಮಾಡಿದೆ. ಮಂಗಳೂರಿನ ಸಾರಿಗೆ ವ್ಯವಸ್ಥೆಯು ಖಾಸಗಿ ಬಸ್ಸುಗಳು, ಕೆ.ಎಸ್.ಆರ್.ಟಿ.ಸಿ ಬಸ್ಸುಗಳು, ರೈಲು, ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳನ್ನು ಒಳಗೊಂಡಿದೆ. ಮೂರು [[ಭಾರತದ ರಾಷ್ಟ್ರೀಯ ಹೆದ್ದಾರಿಗಳ ಪಟ್ಟಿ|ರಾಷ್ಟ್ರೀಯ ಹೆದ್ದಾರಿ]]ಗಳು ಮಂಗಳೂರಿನ ಮೂಲಕ ಹಾದು ಹೋಗುತ್ತವೆ, [[ಮಹಾರಾಷ್ಟ್ರ|ಮಹಾರಾಷ್ಟ್ರದ]] ಪಣ್ವೇಲ್ ನಿಂದ [[ಕೇರಳ|ಕೇರಳದ]] ಎಡಪಲ್ಲಿಯ ಹತ್ತಿರವಿರುವ ಕೊಡುಂಗಲ್ಲೂರ್ ಜಂಕ್ಷನ್ ವರೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ ೧೭, ಮಂಗಳೂರಿನ ಮೂಲಕ ಉತ್ತರ-ದಕ್ಷಿಣ ದಿಕ್ಕಿನಲ್ಲಿ ಹಾದು ಹೋಗುತ್ತದೆ. ರಾಷ್ಟ್ರೀಯ ಹೆದ್ದಾರಿ ೪೮ ಪೂರ್ವಕ್ಕೆ [[ಬೆಂಗಳೂರು|ಬೆಂಗಳೂರಿನತ್ತ]] ಸಾಗಿದರೆ ರಾಷ್ಟ್ರೀಯ ಹೆದ್ದಾರಿ ೧೩ ಈಶಾನ್ಯವಾಗಿ ಸೋಲಾಪುರಕ್ಕೆ ಸಾಗುತ್ತದೆ.<ref>{{cite web |url=http://www.nhai.org/Doc/project-offer/Highways.pdf |title=NH wise Details of NH in respect of Stretches entrusted to NHAI |format=[[Portable Document Format|PDF]] |accessdate=2008-07-04 |publisher=[[National Highways Authority of India]] (NHAI) |archive-date=2009-02-25 |archive-url=https://web.archive.org/web/20090225142615/http://www.nhai.org/Doc/project-offer/Highways.pdf |url-status=dead }}</ref> 'ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕರಣ'ವು ನವ ಮಂಗಳೂರು ಬಂದರನ್ನು [[ಸುರತ್ಕಲ್|ಸುರತ್ಕಲ್ಲಿಗೆ]] ಹಾಗೂ [[ಬಿ.ಸಿ ರೋಡ್]] ಜಂಕ್ಷನ್ ಗೆ ಸೇರಿಸುವ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುತ್ತಿದೆ. 'ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ'ಯ ''ಬಂದರು ಜೋಡಣೆ'' ಕಾರ್ಯಕ್ರಮದ ಅಧೀನದಲ್ಲಿ ಈ ಹೆದ್ದಾರಿಗಳ ೩೭.೫ ಕಿ.ಮೀ. ವ್ಯಾಪ್ತಿಯನ್ನು ದ್ವಿಪಥದಿಂದ ಚತುರ್ಪಥಕ್ಕೆ ಅಭಿವೃದ್ಧಿಪಡಿಸಲಾಗುವುದು.<ref>{{cite news | url=http://www.thehindubusinessline.com/2005/10/07/stories/2005100700631900.htm| date= [[2005-10-07]]| title= 4-lane road project in Mangalore likely to be completed in 30&nbsp;months| accessdate= 2006-10-13| publisher = [[Business Line|The Hindu Business Line]]}}</ref> ಮಂಗಳೂರಿನ ಸಿಟಿ ಬಸ್ ಸೇವೆಯನ್ನು ನಗರದ ಬಸ್ ಮಾಲೀಕರು ನಡೆಸುತ್ತಿದ್ದು, ಇದು ನಗರದ ಸರಹದ್ದಿನಲ್ಲಿ ಹಾಗೂ ನಗರದ ಹೊರಗೆಯೂ ಸೇವೆಯನ್ನು ಒದಗಿಸುತ್ತದೆ. ಎರಡು ರೀತಿಯ ಪ್ರತ್ಯೇಕ ಬಸ್ ಪಥಗಳಿದ್ದು, ಸಿಟಿ ಬಸ್ಸುಗಳು ನಗರದಲ್ಲೇ ತಿರುಗಾಡಿದರೆ ಅಂತರ್ ನಗರ ಪಥಗಳಲ್ಲಿ ಸರ್ವಿಸ್ ಹಾಗೂ ವೇಗದೂತ ಬಸ್ಸುಗಳು ಓಡಾಡುತ್ತವೆ. [[ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ|ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು]] ಮಂಗಳೂರಿನಿಂದ ರಾಜ್ಯದ ಇತರ ಭಾಗಗಳಿಗೆ ದೀರ್ಘಾವದಿ ಪ್ರಯಾಣದ ಬಸ್ಸುಗಳನ್ನು ನಡೆಸುತ್ತದೆ.<ref>{{cite web |url=http://ksrtc.in/ksrtc-fecility.htm |title=Profile of KSRTC |accessdate=2008-07-04 |publisher=[[Karnataka State Road Transport Corporation]] (KSRTC) |archive-date=2008-07-03 |archive-url=https://web.archive.org/web/20080703125154/http://ksrtc.in/ksrtc-fecility.htm |url-status=dead }}</ref> ''ದಕ್ಷಿಣ ಕನ್ನಡ ಬಸ್ ಓಪರೇಟರ್ಸ್ ಅಸೋಸಿಯೇಶನ್'' ಹಾಗೂ ''ಕೆನರಾ ಬಸ್ ಓಪರೇಟರ್ಸ್ ಅಸೋಸಿಯೇಶನ್''ಗಳು ಮಂಗಳೂರಿನಿಂದ ಬಸ್ ಸೇವೆಯನ್ನು ನಡೆಸುವ ಇತರ ಪ್ರಮುಖ ಸಂಸ್ಥೆಗಳು.<ref>{{cite news |url= http://www.hindu.com/2006/03/06/stories/2006030616460300.htm |title= Transport operators in district vie for routes |date= [[2006-03-06]] |accessdate= 2008-06-16 |publisher= [[ದಿ ಹಿಂದೂ]] |archive-date= 2011-06-29 |archive-url= https://web.archive.org/web/20110629051245/http://www.hindu.com/2006/03/06/stories/2006030616460300.htm |url-status= dead }}</ref> ಈ ಬಸ್ಸುಗಳು ಸಾಮಾನ್ಯವಾಗಿ ಮಂಗಳೂರು ಬಸ್ ನಿಲ್ದಾಣದಿಂದ ಓಡಾಡುತ್ತವೆ. ಬಿಳಿ ಬಣ್ಣದ ಟ್ಯಾಕ್ಸಿಗಳು ಕೂಡಾ ನಗರದ ಬಹುತೇಕ ಭಾಗಗಳನ್ನು ಪಯಣಿಸುತ್ತವೆ. ಆಟೋ ರಿಕ್ಷಾಗಳು ಇನ್ನೊಂದು ರೀತಿಯ ಸ್ಥಳೀಯ ಸಾರಿಗೆಯಾಗಿದೆ. ರೈಲು ಸಂಪರ್ಕವು ೧೯೦೭ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಗೊಂಡಿತು. ಮಂಗಳೂರು [[ಭಾರತ|ಭಾರತದ]] ಅತ್ಯಂತ ದೀರ್ಘ ರೈಲು ಪಥದ ಆರಂಭ ಸ್ಥಳವೂ ಆಗಿತ್ತು. ನಗರವು ಎರಡು ರೈಲು ನಿಲ್ದಾಣಗಳನ್ನು ಹೊಂದಿದೆ - ಮಂಗಳೂರು ಸೆಂಟ್ರಲ್(ಹಂಪನ್ ಕಟ್ಟೆ) ಹಾಗೂ ಮಂಗಳೂರು ಜಂಕ್ಷನ್(ಕಂಕನಾಡಿ).<ref>{{cite news |url=http://www.hindu.com/2007/11/08/stories/2007110854800400.htm |title=Name changed |date=[[2007-11-08]] |accessdate=2008-07-05 |publisher=[[ದಿ ಹಿಂದೂ]] |archive-date=2007-11-10 |archive-url=https://web.archive.org/web/20071110225303/http://www.hindu.com/2007/11/08/stories/2007110854800400.htm |url-status=dead }}</ref> [[ಪಶ್ಚಿಮ ಘಟ್ಟ|ಪಶ್ಚಿಮ ಘಟ್ಟಗಳ]] ಮೂಲಕ ನಿರ್ಮಿಸಿರುವ ''ಮೀಟರ್ ಗೇಜ್'' ರೈಲ್ವೆ ಹಳಿಯು ಮಂಗಳೂರನ್ನು [[ಹಾಸನ|ಹಾಸನದೊಂದಿಗೆ]] ಜೋಡಿಸುತ್ತದೆ. ಮಂಗಳೂರನ್ನು [[ಬೆಂಗಳೂರು|ಬೆಂಗಳೂರಿಗೆ]] ಜೋಡಿಸುವ ''ಬ್ರೋಡ್ ಗೇಜ್'' ರೈಲ್ವೆ ಹಳಿಯು ೨೦೦೬ರ ಮೇಯಲ್ಲಿ ಸರಕು ಸಾಗಣೆಗೆ ತೆರಯಲ್ಪಟ್ಟಿತು.<ref>{{cite news| url = http://www.thehindubusinessline.com/2006/05/06/stories/2006050601880700.htm| date = [[2006-05-06]] |title = Mangalore -Hassan rail line open for freight traffic| accessdate = 2006-10-13| publisher = [[Business Line|The Hindu Business Line]]}}</ref> ಮಂಗಳೂರು [[ದಕ್ಷಿಣ ರೈಲ್ವೆ|ದಕ್ಷಿಣ ರೈಲ್ವೆಯ]] ಮೂಲಕ [[ಚೆನ್ನೈ|ಚೆನ್ನೈಗೂ]], [[ಕೊಂಕಣ್ ರೈಲ್ವೆ|ಕೊಂಕಣ್ ರೈಲ್ವೆಯ]] ಮೂಲಕ [[ಮುಂಬಯಿ|ಮುಂಬಯಿಗೂ]] ಸಂಪರ್ಕವನ್ನು ಹೊಂದಿದೆ.<ref>{{cite web |url= http://www.konkanrailway.com/website/ehtm/intro1.pdf |title= The Beginning |format= [[Portable Document Format|PDF]] |accessdate= 2008-04-16 |publisher= [[Konkan Railway|Konkan Railway Corporation Limited]] }}{{Dead link|date=ಸೆಪ್ಟೆಂಬರ್ 2021 |bot=InternetArchiveBot |fix-attempted=yes }}</ref> [[ಚಿತ್ರ:Mangalore Harbour entrance 0452.jpg|thumb|200px|right|ನವ ಮಂಗಳೂರು ಬಂದರಿನ ಸಮುದ್ರ ದ್ವಾರ. ನವ ಮಂಗಳೂರು ಬಂದರು [[ಭಾರತ|ಭಾರತದ]] ೯ನೇ ಅತಿ ದೊಡ್ಡ ಸರಕು ನಿರ್ವಹಣಾ ಬಂದರಾಗಿದೆ.]] 'ಮಂಗಳೂರು ರೇವು' ನೌಕಾಯಾನ ಹಾಗೂ ಸರಕು ಸಂಗ್ರಹಣೆಯಲ್ಲಿ ತೊಡಗಿದ್ದು, 'ನವ ಮಂಗಳೂರು ಬಂದರು' ಶುಷ್ಕ, ಸಗಟು ಹಾಗೂ ದ್ರವರೂಪದ ಸರಕುಗಳನ್ನು ನಿರ್ವಹಿಸುತ್ತದೆ. 'ಪೆಟ್ರೋಲಿಯಂ ಆಯಿಲ್ ಲುಬ್ರಿಕೆಂಟ್ಸ್', 'ಕಚ್ಚಾ ಉತ್ಪನ್ನಗಳು' ಹಾಗೂ 'ಎಲ್.ಪಿ.ಜಿ ಧಾರಕ'ಗಳನ್ನು ನಿರ್ವಹಿಸಲು ಕೂಡಾ ನವ ಮಂಗಳೂರು ಬಂದರು ಸುವ್ಯವಸ್ಥಿತವಾಗಿದೆ. ಇದು 'ಮಂಗಳೂರು ರೇವು' ನೌಕಾಯಾನ ಹಾಗೂ ಸರಕು ಸಂಗ್ರಹಣೆಯಲ್ಲಿ ತೊಡಗಿದ್ದು, 'ನವ ಮಂಗಳೂರು ಬಂದರು' ಶುಷ್ಕ, ಸಗಟು ಹಾಗೂ ದ್ರವರೂಪದ ಸರಕುಗಳನ್ನು ನಿರ್ವಹಿಸುತ್ತದೆ. 'ಪೆಟ್ರೋಲಿಯಂ ಆಯಿಲ್ ಲುಬ್ರಿಕೆಂಟ್ಸ್', 'ಕಚ್ಚಾ ಉತ್ಪನ್ನಗಳು' ಹಾಗೂ 'ಎಲ್.ಪಿ.ಜಿ ಧಾರಕ'ಗಳನ್ನು ನಿರ್ವಹಿಸಲು ಕೂಡಾ ನವ ಮಂಗಳೂರು ಬಂದರು ಸುವ್ಯವಸ್ಥಿತವಾಗಿದೆ. ಇದು [[ತಟ ರಕ್ಷಣಾ ಪಡೆ|ತಟ ರಕ್ಷಣಾ ಪಡೆಯ]] ನೆಲೆಯೂ ಆಗಿದೆ. ಈ ಕೃತಕ ಬಂದರು ಸರಕು ನಿರ್ವಹಣೆಯಲ್ಲಿ [[ಭಾರತ|ಭಾರತದ]] ೯ನೇ ಅತಿ ದೊಡ್ಡ ರೇವಾಗಿದ್ದು, [[ಕರ್ನಾಟಕ|ಕರ್ನಾಟಕದ]] ಏಕಮಾತ್ರ ಬೃಹತ್ ಬಂದರಾಗಿದೆ.<ref>{{cite web| url = http://www.newmangalore-port.com/default.asp?channelid=2759&city=PORT | title=New Mangalore Port Trust (NMPT) |publisher=[[New Mangalore Port]] | accessdate=2006-10-13}}</ref> [[ಬಜ್ಪೆ]] ಸಮೀಪದಲ್ಲಿರುವ [[ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ|ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು]] ನಗರ ಕೇಂದ್ರದಿಂದ ಈಶಾನ್ಯಕ್ಕೆ ೨೦ ಕಿ.ಮೀ. ದೂರದಲ್ಲಿದೆ. ಇದು ಅಂತರಾಷ್ಟ್ರೀಯ ವಿಮಾನಗಳನ್ನು ನಡೆಸುವ [[ಕರ್ನಾಟಕ|ಕರ್ನಾಟಕದ]] ಎರಡನೇ ವಿಮಾನ ನಿಲ್ದಾಣವಾಗಿದೆ. ದಿನಕ್ಕೆ ಸರಾಸರಿ ೨೦ಕ್ಕಿಂತಲೂ ಹೆಚ್ಚು ವಿಮಾನಗಳು ವಾರಕ್ಕೆ ೭,೪೯೪ ಕ್ಕಿಂತಲೂ ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ಯುತ್ತವೆ.<ref>{{cite news |url= http://www.thehindubusinessline.com/2006/10/04/stories/2006100403880900.htm |title=Intl services begin at Mangalore airport |date=[[2006-10-04]] |accessdate= 2008-02-21 |publisher= [[Business Line|The Hindu Business Line]]}}</ref> == ಸೇವಾ ಸೌಲಭ್ಯಗಳು == [[ಚಿತ್ರ:Kadripark043.jpg|200px|thumb|right|ಮಂಗಳೂರಿನಲ್ಲಿರುವ [[ಕದ್ರಿ]] ಉದ್ಯಾನವನ]] ಮಂಗಳೂರಿನಲ್ಲಿ ವಿದ್ಯುಚ್ಛಕ್ತಿ ಸೌಲಭ್ಯವನ್ನು ''ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ'' ನಿಯಂತ್ರಿಸುತ್ತಿದ್ದು, ''ಮಂಗಳೂರು ವಿದ್ಯುತ್ ಸರಬರಾಜು ಕಂಪನಿ''ಯು ಇದರ ವಿತರಣೆಯ ಕಾರ್ಯವನ್ನು ನಿರ್ವಹಿಸುತ್ತದೆ.<ref>{{cite web |url=http://www.kptcl.com/kptclaboutus.htm |title=About Us |accessdate=2008-07-03 |publisher=[[Karnataka Power Transmission Corporation Limited]] (KPTCL) |archive-date=2008-06-19 |archive-url=https://web.archive.org/web/20080619235520/http://www.kptcl.com/kptclaboutus.htm |url-status=dead }}</ref><ref>{{cite web |url=http://www.mesco.in/aboutus/index.asp |title=About Us |accessdate=2008-04-03 |publisher=[[Mangalore Electricity Supply Company]] (MESCOM)}}</ref> ಬೇಸಿಗೆಯಲ್ಲಿ ಅತಿಯಾದ ವಿದ್ಯುತ್ ಬೇಡಿಕೆಯಿಂದಾಗಿ ನಿಗದಿತ ಹಾಗೂ ಅನಿಗದಿತ ವಿದ್ಯುತ್ ವ್ಯತ್ಯಯಗಳು ಮಂಗಳೂರಿನಲ್ಲಿ ಸಾಮನ್ಯವಾಗಿದೆ.<ref>{{cite news |url=http://www.hinduonnet.com/businessline/2003/02/05/stories/2003020500611700.htm |title=Unscheduled load-shedding may be inevitable: Mescom |date=[[2003-02-05]] |accessdate=2008-07-03 |publisher=[[Business Line|The Hindu Business Line]] |archive-date=2009-01-10 |archive-url=https://web.archive.org/web/20090110230243/http://www.hinduonnet.com/businessline/2003/02/05/stories/2003020500611700.htm |url-status=dead }}</ref> ಪ್ರಮುಖ ಉದ್ಯಮಗಳಾದ 'ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್' ಹಾಗೂ 'ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್' ತಮ್ಮದೇ ಆದ ಸ್ವಂತ ವಿದ್ಯುತ್ ಸ್ಥಾವರಗಳನ್ನು ಹೊಂದಿವೆ.<ref>{{cite web |url=http://www.mrpl.co.in/downloads/sep06_06_pmc.pdf |format=[[Portable Document Format|PDF]] |title=Mangalore Refinery and Petrochemicals Ltd. (A Subsidiary of Oil and Natural gas Corporation Ltd.) |accessdate=2008-07-03 |publisher=[[MRPL|Mangalore Refinery and Petrochemicals (MRPL)]] |archive-date=2008-10-03 |archive-url=https://web.archive.org/web/20081003062750/http://www.mrpl.co.in/downloads/sep06_06_pmc.pdf |url-status=dead }}</ref><ref>{{cite web |url=http://www.mangalorechemicals.com/operations_Infrastructure.asp |title=Infrastructure |accessdate=2008-07-03 |publisher=[[Mangalore Chemicals & Fertilizers]] (MCF)}}</ref> ಮಂಗಳೂರು ಮಹಾನಗರ ಪಾಲಿಕೆಯು ನಗರಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುತ್ತದೆ. ಮಂಗಳೂರಿನ ಸಮೀಪದ [[ತುಂಬೆ|ತುಂಬೆಯಲ್ಲಿ]] [[ನೇತ್ರಾವತಿ]] ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಅಣೆಕಟ್ಟೆಯಿಂದ ನಗರದ ನೀರಿನ ಬೇಡಿಕೆಯನ್ನು ಪೂರೈಸಲಾಗುತ್ತದೆ.<ref>{{cite news |url=http://www.thehindubusinessline.com/2005/04/21/stories/2005042101271900.htm |title=No funds crunch to tackle water scarcity in Dakshina Kannada |date=[[2005-04-21]] |accessdate=2008-04-05 |publisher=[[Business Line|The Hindu Business Line]]}}</ref><ref>{{cite journal |url=http://www.duraline.in/newsletter/Q4%202004%20Newsletter.pdf |pages=1 |issue=October – December 2004 |title=Karnataka Coastal Project |accessdate=2008-07-27 |publisher=Duraline Pipes Learning Centre |archive-date=2006-01-12 |archive-url=https://web.archive.org/web/20060112065425/http://www.duraline.in/newsletter/Q4%202004%20Newsletter.pdf |url-status=dead }}</ref> ಮಂಗಳೂರಿನಲ್ಲಿ ಸುರಕ್ಷಿತ ನೀರು ಸರಬರಾಜು ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಹಾಗೂ ಸರಕು ವಿತರಣಾ ವ್ಯವಸ್ಥೆಯಲ್ಲಿರುವ ಸೋರಿಕೆ ಹಾಗೂ ಹಾನಿಗಳನ್ನು ಕಡಿಮೆ ಮಾಡಲು ''ಕರ್ನಾಟಕ ಅರ್ಬನ್ ಡೆವಲಪ್ಮೆಂಟ್ ಆಂಡ್ ಕೋಸ್ಟಲ್ ಎನ್ವೈರ್ನ್ಮೆಂಟ್ ಮ್ಯಾನೇಜ್ಮೆಂಟ್ ಪ್ರೊಜೆಕ್ಟ್'' ಗುರಿನಿರತವಾಗಿದೆ. 'ಪಿಲಿಕುಳ ನಿಸರ್ಗಧಾಮ',<ref>{{cite web |url=http://www.pilikula.com/index.php?slno=90&pg=1 |title=About Place |accessdate=2008-07-03 |publisher=[[Pilikula Nisargadhama]] |archive-date=2008-06-13 |archive-url=https://web.archive.org/web/20080613164732/http://www.pilikula.com/index.php?slno=90&pg=1 |url-status=dead }}</ref> ಕದ್ರಿಯಲ್ಲಿರುವ 'ಕದ್ರಿ ಉದ್ಯಾನವನ', 'ಟ್ಯಾಗೋರ್ ಪಾರ್ಕ್', ಗಾಂಧಿನಗರದಲ್ಲಿರುವ 'ಗಾಂಧಿ ಪಾರ್ಕ್',<ref>{{cite news |url =http://timesofindia.indiatimes.com/articleshow/170491.cms |title=Gandhi Nagar park gets a new lease of life |date=[[2003-09-07]] |accessdate=2008-03-26 |publisher=[[ದಿ ಟೈಮ್ಸ್ ಆಫ್‌ ಇಂಡಿಯಾ]]}}</ref> ನೆಹರು ಮೈದಾನದ ಸಮೀಪವಿರುವ 'ಕಾರ್ಪೋರೇಷನ್ ಬ್ಯಾಂಕ್ ಪಾರ್ಕ್' ಮಂಗಳೂರಿನಲ್ಲಿರುವ ಪ್ರಮುಖ ಉದ್ಯಾನವನಗಳು. == ನಗರದ ಸುತ್ತ ಮುತ್ತ == ಮಂಗಳೂರು ನಗರದ ಸುತ್ತ ಮುತ್ತ ಅನೇಕ ಸುಂದರ ಪ್ರೇಕ್ಷಣೀಯ ಸ್ಥಳಗಳಿವೆ. * '''ಮಂಗಳಾದೇವಿ ದೇವಾಲಯ''': ನಗರದ ಹೃದಯ ಭಾಗದಲ್ಲಿರುವ ಶ್ರೀ ಮಂಗಳಾದೇವಿ ದೇಗುಲವು ಮಂಗಳೂರಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಮಂಗಳೂರಿಗೆ ಆ ಹೆಸರು ಬರಲು ಕಾರಣವೇ ಮಂಗಳಾದೇವಿಯ ದೇವಸ್ಥಾನ ಎಂಬ ನಂಬಿಕೆಯೂ ಇದೆ. * '''ಕದ್ರಿ ದೇವಸ್ಥಾನ''': ನಗರದ ಮಧ್ಯ ಭಾಗದಿಂದ ಸುಮಾರು ೫ ಕಿ.ಮೀ. ದೂರದಲ್ಲಿದೆ ಮತ್ತೊಂದು ಇತಿಹಾಸ ಪ್ರಸಿದ್ಧ ದೇವಸ್ಥಾನ, ಅದುವೇ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ. ಇಲ್ಲಿನ ಗೋಮುಖದಿಂದ ಸದಾಕಾಲವೂ ನೀರು ಹರಿದು ಬರುತ್ತಿರುತ್ತದೆ. ಈ ನೀರಿಗೆ ಔಷಧೀಯ ಗುಣವಿರುವುದಾಗಿ ನಂಬಿಕೆಯಿದೆ. ಅಲ್ಲದೇ ಇಲ್ಲಿ "ಪಾಂಡವ ಗುಹೆ" ಎಂದು ಕರೆಯಲ್ಪಡುವ ಗುಹೆಯೊಂದಿದ್ದು ಮಹಾಭಾರತದ ಕಾಲದಲ್ಲಿ ಪಾಂಡವರು ಇಲ್ಲಿ ಕೆಲವು ಕಾಲ ನೆಲೆಸಿದ್ದರು ಎಂಬ ಪ್ರತೀತಿಯೂ ಇದೆ. ದೇವಾಲಯದ ಆವರಣದಲ್ಲಿರುವ [[ಕಲ್ಯಾಣಿ|ಕಲ್ಯಾಣಿಯು]] ದೇವಾಲಯದ ಮಟ್ಟಕಿಂತಲೂ ಎತ್ತರದಲ್ಲಿರುವುದು ಈ ದೇವಾಲಯದ ಮತ್ತೊಂದು ವಿಶೇಷವಾಗಿದೆ. * '''ಸಂತ ಅಲೋಶಿಯಸ್ ಚರ್ಚ್ ಮತ್ತು ಕಾಲೇಜು''': ಸಂತ ಅಲೋಶಿಯಸ್ ಚರ್ಚ್ ಮಂಗಳೂರಿನ ಹಳೆಯ ಹಾಗೂ ಸುಂದರ ಚರ್ಚಗಳಲ್ಲೊಂದು. ಚರ್ಚ್ ನ ಒಳ ಗೋಡೆ ಮತ್ತು ಮೇಲ್ಛಾವಣಿಯ ಮೇಲೆ ಬಿಡಿಸಲಾಗಿರುವ ವರ್ಣಚಿತ್ರಗಳು ಅತ್ಯಾಕರ್ಷಕವಾಗಿದ್ದು ಈ ಚರ್ಚನ್ನು ಇನ್ನಷ್ಟು ಜನಪ್ರಿಯಗೊಳಿಸಿವೆ. ಇದಕ್ಕೆ ಹೊಣ್ದಿಕೊಂಡೇ ಇರುವ ಸಂತ ಅಲೋಶಿಯಸ್ ಕಾಲೇಜು ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲೊಂದು.ಇಟಲಿಯ ಕಲಾವಿದರು ಸ್ರೃಷ್ಟ್ಸಿಸಿದ ಈ ಕಲಾ ಚಿತ್ರಗಳು ಏಸುಕ್ರಿಸ್ತನ ಜೀವನ ಕಾಲದ ಪ್ರಮುಖ ಘಟನೆಗಳನ್ನು ಬಿಂಬಿಸುತ್ತವೆ. * '''ನವ ಮಂಗಳೂರು ಬಂದರು''':ಮಂಗಳೂರು ಕರ್ನಾಟಕದ ಪ್ರಮುಖ ಬಂದರು (ರೇವು) ಪಟ್ಟಣ. ೧೯೭೫ ರಲ್ಲಿ ಉದ್ಘಾಟನೆಗೊಂಡ ಈ ಬಂದರು ಇಂದು ಪ್ರಮುಖ ಆಮದು-ರಫ್ತು ಕೇಂದ್ರವಾಗಿ ರೂಪುಗೊಂಡಿದೆ. ದೇಶದ ೯ ನೇ ದೊಡ್ಡ ಬಂದರು ಎಂದೆನಿಸಿಕೊಂಡಿದೆ. ಕಚ್ಚಾ ತೈಲ, ನೈಸರ್ಗಿಕ ಅನಿಲ (LPG), ಅಡಿಗೆ ಎಣ್ಣೆ, ಮರ, ಕಬ್ಬಿಣದ ಅದಿರು, ಗ್ರಾನೈಟ್ ಕಲ್ಲುಗಳು ಇಲ್ಲಿಂದ ಆಮದು-ರಫ್ತುಗೊಳ್ಳೂವ ಪ್ರಮುಖ ಸರಕುಗಳು. ಪ್ರತಿದಿನವೂ ಹಲವಾರು ಹಡಗುಗಳು ಈ ಬಂದರಿಗೆ ಬರುತ್ತವೆ. ಹಾಗಾಗಿ ಮಂಗಳೂರಿನ ನೋಡಲೇ ಬೇಕಾದ ಸ್ಥಳಗಳಲ್ಲಿ ಇದೂ ಕೂಡಾ ಒಂದಾಗಿ ಮಾರ್ಪಟ್ಟಿದೆ. * '''ಉಳ್ಳಾಲ ಸಯ್ಯದ್ ಮದನಿ ದರ್ಗಾ ಶರೀಫ್''':ನಗರ ಮಧ್ಯದಿಂದ ೧೫ ಕಿ.ಮೀ ದೂರದಲ್ಲಿರುವ ಸಯ್ಯಿದ್ ಮದನಿ ದರ್ಗಾ ಶರೀಫ್ ದಕ್ಷಿಣ ಭಾರತದಲ್ಲೇ ಪ್ರಮುಖ ಮುಸ್ಲಿಂ ತೀರ್ಥಕೇಂದ್ರ. ಪ್ರಮುಖ ಸೂಫಿ ಸಂತರೂ ಪವಾಡಪುರುಷರೂ ಆದ ಸಯ್ಯಿದ್ ಮದನಿ (ರ) ರ ಮಖ್ಬರ ಇಲ್ಲಿದೆ. ಐದು ವರ್ಷಕ್ಕೊಮ್ಮೆ ಸಾವಿರಾರು ಜನರು ಬಂದು ಸೇರುವ ಉರೂಸ್ ಮುಬಾರಕ್ ಇಲ್ಲಿ ನಡೆಯುತ್ತದೆ. * '''ಉಳ್ಳಾಲ ಸಮುದ್ರ ತೀರ''':ಮಂಗಳೂರಿನಿಂದ ಅನತಿ ದೂರದಲ್ಲಿರುವ ಉಳ್ಳಾಲ ತನ್ನ ಮನೋಹರ ಸಮುದ್ರ ತೀರದಿಂದಾಗಿ ಹೆಸರುವಾಸಿಯಾಗಿದೆ. ಸೋಮೇಶ್ವರ ಕಡಲ ತೀರವು [[ಉಲ್ಲಾಳ]] ದ ಸಮೀಪವೇ ಇದೆ. ಸೋಮೇಶ್ವರ ಎಂದು ಇಲ್ಲಿಗೆ ಹೆಸರು ಬಂದಿರುವುದು ಇಲ್ಲಿರುವ ಸೋಮೇಶ್ವರ ದೇವಸ್ಥಾನದಿಂದ. ಈ ದೇವಸ್ಥಾನದ ಆವರಣದಲ್ಲಿ ದಕ್ಷಿಣ ಕನ್ನಡ ಪ್ರದೇಶದ ಸೃಷ್ಟಿಕರ್ತರೆಂದು ನಂಬಲಾಗುವ ಪರಶುರಾಮ ಮುನಿಯ ಮೂರ್ತಿಯಿದೆ. ಬೃಹತ್ ಬಂಡೆಗಳನ್ನು ಹೊಂದಿರುವ ಈ ತೀರ ಚಲನಚಿತ್ರ ನಿರ್ಮಾಪಕ, ನಿರ್ದೇಶಕರಿಗೆ ಪ್ರಿಯವಾದ ಜಾಗವೂ ಹೌದು. ಹಲವಾರು ಕನ್ನಡ ಚಿತ್ರಗಳ ಚಿತ್ರೀಕರಣ ಈ ಕಡಲ ಕಿನಾರೆಯಲ್ಲಿ ನಡೆದಿದೆ. ಇದಲ್ಲದೇ ಮಂಗಳೂರಿನ ಇತರ ಪ್ರಮುಖ ಸಮುದ್ರ ತೀರ (ಬೀಚ್) ಗಳು - ತಣ್ಣೀರು ಬಾವಿ ಮತ್ತು ಪಣಂಬೂರು. *'''ಝೀನತ್ ಬಕ್ಷ್ ಜುಮಾ ಮಸ್ಜಿದ್''':ಸಯ್ಯಿದ್ ಮಾಲಿಕ್ ದೀನಾರ್(ರ) ರ ನೇತೃತ್ವದಲ್ಲಿ ಭಾರತದಲ್ಲಿ ನಿರ್ಮಾಣವಾದ ಪ್ರಥಮ ಮಸೀದಿಗಳಲ್ಲೊಂದಾದ ಝೀನತ್ ಬಕ್ಷ್ ಮಸ್ಜಿದ್ ನಗರದ ಬಂದರಿನಲ್ಲಿ ಭವ್ಯವಾಗಿ ತಲೆಯೆತ್ತಿ ನಿಂತಿದೆ. ಟಿಪ್ಪುಸುಲ್ತಾನರ ಆಡಳಿತದಲ್ಲಿ ಇದರ ಪುನರ್ನಿರ್ಮಾಣವಾಯಿತು. ಸಯ್ಯಿದ್ ಜಲಾಲ್ ಮೌಲಾ ವಲಿಯುಲ್ಲಾಹಿ ರವರ ದರ್ಗಾ ಇಲ್ಲಿದೆ. ಪುರಾತನ ವಾಸ್ತು ಶಿಲ್ಪಶೈಲಿಯಲ್ಲಿ ನಿರ್ಮಾಣವಾದ ಈ ಮಸೀದಿ ಜನಮನ ಸೆಳೆದಿದೆ. ಏಳನೇ ಶತಮಾನದಲ್ಲಿ ಇದರ ನಿರ್ಮಾಣವಾಗಿದೆ. ನೂರಾರು ಜನರು ಇಲ್ಲಿಗೆ ದಿನಂಪ್ರತಿ ಸಂದರ್ಶನಾರ್ಥ ಭೇಟಿಕೊಡುತ್ತಿದ್ದಾರೆ. * '''ಗೋಕರ್ಣನಾಥೇಶ್ವರ ದೇವಾಲಯ''': ನಗರದ ಮಧ್ಯಭಾಗದಿಂದ ಕೇವಲ ೨ ಕಿ.ಮೀ. ದೂರದಲ್ಲಿರುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯ ಈಗ್ಗೆ ಕೆಲವು ವರ್ಷಗಳ ಹಿಂದೆಯಷ್ಟೇ ನಿರ್ಮಾಣಗೊಂಡಿರುವ ದೇವಾಲಯ. * '''[[ಸುರತ್ಕಲ್]] ದೀಪಸ್ಥಂಭ''' == ಸುಲ್ತಾನ್ ಬತ್ತೇರಿ == [[ಸುಲ್ತಾನ್ ಬತ್ತೇರಿ, ಮಂಗಳೂರು|ಸುಲ್ತಾನ್ ಬತ್ತೇರಿ]] ಒಂದು ಸುಂದರವಾದ ಪ್ರವಾಸಿ ತಾಣ. ಇಲ್ಲಿ ಒಂದು ಐತಿಹಾಸಿಕ ವೀಕ್ಷಣಾ ಗೋಪುರ ಇದೆ. ಟಿಪ್ಪು ಇದನ್ನು ಬ್ರಿಟೀಷರ ಯುದ್ಧ ಹಡಗುಗಳು ಆಗಮಿಸುವುದನ್ನು ವೀಕ್ಷಿಸಲು ನಿರ್ಮಿಸಿರುತ್ತಾನೆ<ref>https://www.nativeplanet.com/mangalore/attractions/sultan-battery/#overview</ref>. ಇಲ್ಲಿಂದ ಬೋಟ್ ಮುಖಾಂತರ ತನೀರು ಬಾವಿ ಬೀಚ್ ಗೆ ತೆರಳಬಹುದು. <br /> == ಸೋಮೇಶ್ವರ ದೇವಾಲಯ == <mapframe latitude="12.795941" longitude="74.847965" zoom="14" width="216" height="237" align="right"> { "type": "FeatureCollection", "features": [ { "type": "Feature", "properties": {}, "geometry": { "type": "Point", "coordinates": [ 74.8480708, 12.7957619 ] } }, , { "type": "Feature", "properties": {}, "geometry": { "type": "Polygon", "coordinates": [ [ [ 74.67132568359376, 12.605495764872146 ], [ 74.67132568359376, 12.983147716796578 ], [ 75.08605957031251, 12.983147716796578 ], [ 75.08605957031251, 12.605495764872146 ], [ 74.67132568359376, 12.605495764872146 ] ] ] } } ] } </mapframe>[https://goo.gl/maps/zaE1LBrQR1wSNZmSA ಸೋಮೇಶ್ವರ ದೇವಾಲಯ]ವು ಅರಬೀ ಸಮುದ್ರ ತೀರದಲ್ಲಿ ,ಮಂಗಳೂರಿನಿಂದ ೧೩ ಕಿ.ಮೀ. ದೂರದಲ್ಲಿ ಇದೆ. ಇದೊಂದು ಶಿವನ ದೇವಾಲಯವಾಗಿರುವುದರಿಂದ ''ರುದ್ರ ಕ್ಷೇತ್ರ'' ಎಂದು ಪ್ರಸಿದ್ದವಾಗಿದೆ. ಇದು ''ಪಿಂಡ ಪ್ರದಾನ'' ಮಾಡುವ ‍ತೀರ್ಥ ಕ್ಷೇತ್ರವಾಗಿದೆ. == ಪಿಲಿಕುಳ ನಿಸರ್ಗದಾಮ == ’ಪಿಲಿಕುಲ’ ತುಳುವಿನಲ್ಲಿ ಪಿಲಿ ಎಂದರೆ "ಹುಲಿ", ಕುಳ ಎಂದರೆ "ಕೊಳ". ಹಿಂದೆ ಆ ಪ್ರದೇಶದಲ್ಲಿ ಹುಲಿಗಳು ಇದ್ದವು ಹುಲಿಗಳು ಅವು ಅಲ್ಲಿ ಇದ್ದ ಕೊಳಕ್ಕೆ ಬಂದು ದಣಿವನ್ನು ನಿವಾರಿಸಿಕೊಳ್ಳುತ್ತಿದ್ದವು. ಹೀಗಾಗಿ "ಪಿಲಿಕುಳ" ಹೆಸರು ಬಂದಿದೆ.ಡಾ.ಕೋಟ ಶಿವರಾಮ ಕಾರಂತ ನಿಸರ್ಗಧಾಮವು ಮೂಡುಶೆಡ್ಡೆಯಿಂದ ೩ ಕಿ.ಮೀ ಹಾಗು ಮಂಗಳೂರು ನಗರದಿಂದ ೧೮ ಕಿ.ಮೀ ದೂರದಲ್ಲಿದೆ. ೩೫೦ ಎಕರೆ ವಿಸ್ತೀರ್ಣದಲ್ಲಿರುವ ಈ ಧಾಮದಲ್ಲಿ ಮೃಗಾಲಯ, ಸಸ್ಯ ತೋಟ,ವಿಜ್ಞಾನ ಕೇಂದ್ರ,ತಾರಾಲಯ, ಗುತ್ತಿನ ಮನೆ,ಕಂಬಳ ಗದ್ದೆ, ಮಾನಸ ವಾಟರ್ ಪಾರ್ಕು,ಪ್ರವಾಸಿಗರ ತಂಗುದಾಣ ಪ್ರಮುಖ ಆಕರ್ಷಣೆಗಳಾಗಿವೆ.ಮಂಗಳೂರಿನಿಂದ ಮೂಡಬಿದರೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೧೩ ರಲ್ಲಿ ಈ ತಾಣವಿದೆ.೩೭೦ ಎಕರೆ ಪ್ರದೇಶ ವಿಸ್ತಾರಣೆಯನ್ನು ಹೊಂದಿದೆ.[[ಪಿಲಿಕುಳ ನಿಸರ್ಗದಾಮ]] == ಸೋದರಿ ನಗರ == ಮಂಗಳೂರು ನಗರವು ಕೆನಡಾ ದೇಶದ ಹ್ಯಾಮಿಲ್ಟನ್ ನಗರದೊಂದಿಗೆ ಸೋದರಿನಗರ (Sister City) ಸಂಬಂಧವನ್ನು ಹೊಂದಿದೆ. * {{flagicon|Canada}} [[ಹಾಮಿಲ್ಟನ್]], [[ಕೆನಡಾ]]<ref name="sister">{{cite web| title = Hamilton's Sister Cities| url = http://www.myhamilton.ca/myhamilton/CommunitiesAndOrganizations/communitiesofhamilton/sistercities| accessdate = 2007-12-07| publisher = myhamilton.ca&nbsp;— Hamilton, Ontario, Canada| archive-date = 2007-09-26| archive-url = https://web.archive.org/web/20070926234112/http://www.myhamilton.ca/myhamilton/CommunitiesAndOrganizations/communitiesofhamilton/sistercities| url-status = dead}}</ref> == ಚಿತ್ರಶಾಲೆ == {{commons category|Mangalore}} <gallery> Image:Mangalore_beach.jpg|ಮಂಗಳೂರು ಕಡಲ ತೀರ Image:Mangalore city.jpg|ಕಸ್ತೂರ್ಬಾ ಮೆಡಿಕಲ್ ಕಾಲೇಜು,ಮಂಗಳೂರು Image:New_mangalore_port.jpg|ನವ ಮಂಗಳೂರು ಬಂದರು Image:St_alosyus_church.jpg|ಸೈಂಟ್ ಅಲೋಶಿಯಸ್ ಚರ್ಚ್, ಮಂಗಳೂರು </gallery> ==ನೋಡಿ== *ಮಂಗಳೂರು ನಗರದ ಅಸಾಧಾರಣ ವಿಶ್ವಕೋಶ;ಸಿ.ಎನ್. ರಾಮಚಂದ್ರನ್;೯ Oct, ೨೦೧೬[[http://www.prajavani.net/news/article/2016/10/09/443986.html {{Webarchive|url=https://web.archive.org/web/20170512081713/http://www.prajavani.net/news/article/2016/10/09/443986.html |date=2017-05-12 }}]] == ಉಲ್ಲೇಖಗಳು == <references/>http://www.mangalorecity.com [[ವರ್ಗ:ಭಾರತದ ಪಟ್ಟಣಗಳು]] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆ]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳು]] [[ವರ್ಗ:ಭಾರತದ ಕರಾವಳಿ ಪ್ರದೇಶಗಳು]] m0ur0bvuhpsulf0avfkf3gvumpsctdi 1111373 1111364 2022-08-03T09:56:11Z Pavanaja 5 /* ನೋಡಿ */ wikitext text/x-wiki {{Infobox settlement | name = ಮಂಗಳೂರು | native_name = ಕುಡ್ಲ | other_name = [[ಕುಡ್ಲ]],[[ಕೊಡಿಯಾಲ್]],[[ಮೈಕಾಲ]],[[ಮಂಗಲಾಪುರಂ]] | type = | image_blank_emblem = | blank_emblem_type = | blank_emblem_size = 100px | image_skyline = {{Photomontage | photo1a = Mangalore city.jpg | photo2a = Bendoorwell-Kankanady Road beside Colaco Hospital and Shalimar Liverpool in Mangalore.jpg | photo2b = Ivory Towers apartments at Falnir in Mangalore.jpg | photo3a = Pilikula Botanical Garden in Mangalore - 27.jpg | photo3b = Mangalore infosys.jpg | spacing = 0 | size = 240 }} | image_alt = | image_caption = ಮೇಲಿನಿಂದ ಪ್ರದಕ್ಷಿಣಾಕಾರವಾಗಿ : ಮಂಗಳೂರು ಸ್ಕೈಲೈನ್, [[ಫಳ್ನೀರ್]], [[ಇನ್ಫೋಸಿಸ್|ಇನ್ಫೋಸಿಸ್ ಕ್ಯಾಂಪಸ್]], [[ಪಿಲಿಕುಳ ನಿಸರ್ಗಧಾಮ]], [[ಕಂಕನಾಡಿ]] | image_seal = | image_map = | map_alt = | map_caption = | pushpin_map = India Karnataka#India | pushpin_label_position = | pushpin_map_alt = | pushpin_map_caption = | coordinates = {{coord|12.90205|N|74.8253166|E|region:IN_type:city(475000)|format=dms|display=inline,title}} | subdivision_type = ದೇಶ | subdivision_name = {{flag|ಭಾರತ}} | subdivision_type1 = ರಾಜ್ಯ | subdivision_type2 = ಜಿಲ್ಲೆ | subdivision_name1 = [[ಕರ್ನಾಟಕ]] | subdivision_name2 = [[ದಕ್ಷಿಣ ಕನ್ನಡ]] | established_title = | parts_type = ತಾಲ್ಲೂಕು | parts = [[ಮಂಗಳೂರು]] | government_type = | governing_body = | unit_pref = Metric | area_total_km2 = | population_total = | population_as_of = ೨೦೧೧ | population_density_km2 = auto | demographics_type1 = ಭಾಷೆ | demographics1_title1 = ಅಧಿಕೃತ | demographics1_info1 = [[ತುಳು]] | timezone1 = [[Indian Standard Time|IST]] | utc_offset1 = +೫:೩೦ | postal_code_type = [[ಪಿನ್ ಕೋಡ್]] | postal_code = | area_code = ೦೮೨೪ | area_code_type = ದೂರವಾಣಿ ಕೋಡ್ | registration_plate = ಕೆಎ ೧೯ | blank1_name_sec1 = ಹತ್ತಿರದ ನಗರಗಳು | blank1_info_sec1 = | footnotes = | website = [http://www.mangalorecity.mrc.gov.in www.mangalorecity.mrc.gov.in] }} '''ಮಂಗಳೂರು'''((ಉಚ್ಚಾರಣೆː{{audio|LL-Q33673 (kan)-Yakshitha-ಮಂಗಳೂರು.wav|listen}}) ,[[ತುಳು]]: [[ಕುಡ್ಲ]]; [[ಕೊಂಕಣಿ]]: [[ಕೊಡಿಯಾಲ್]]; [[ಬ್ಯಾರಿ]]: [[ಮೈಕಾಲ]]; [[ಆಂಗ್ಲ]]: [[ಮ್ಯಾಂಗಲೋರ್]]; [[ಮಲಯಾಳಂ]]: [[ಮಂಗಲಾಪುರಂ]]) [[ಕರ್ನಾಟಕ|ಕರ್ನಾಟಕದ]] ನೈಋತ್ಯದಲ್ಲಿರುವ ಪ್ರಮುಖ ರೇವು ಪಟ್ಟಣ ಹಾಗೂ ಕರ್ನಾಟಕದ ಪ್ರಮುಖ ನಗರಗಳಲ್ಲೊಂದು. [[ಭಾರತ|ಭಾರತದ]] ಪಶ್ಚಿಮ [[ಕರಾವಳಿ|ಕರಾವಳಿಯಲ್ಲಿ]] [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರದ]] ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ [[ಪಶ್ಚಿಮ ಘಟ್ಟಗಳು|ಪಶ್ಚಿಮ ಘಟ್ಟ]]ಗಳನ್ನು ಹೊಂದಿದೆ. ಮಂಗಳೂರು ಕರ್ನಾಟಕದ [[ದಕ್ಷಿಣ ಕನ್ನಡ]] ಜಿಲ್ಲೆಯ ಆಡಳಿತ ಕೇಂದ್ರ. ಅರಬ್ಬೀ ಸಮುದ್ರದ ಬಂದರಾಗಿ ಅಭಿವೃದ್ಧಿಪಡಿಸಲಾದ ಇದು ಪ್ರಸ್ತುತ ಭಾರತದ ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. [[ನೇತ್ರಾವತಿ]] ಮತ್ತು [[ಗುರುಪುರ ನದಿ|ಗುರುಪುರ ನದಿಗಳಿಂದುಂಟಾದ]] ಹಿನ್ನೀರಿನ ತಟದಲ್ಲಿರುವ ಈ ನಗರವು ಭಾರತದ ೭೫ ಪ್ರತಿಶತ [[ಕಾಫಿ]] ಮತ್ತು [[ಗೋಡಂಬಿ]] ರಫ್ತನ್ನು ನಿರ್ವಹಿಸುತ್ತದೆ.<ref name="cof">{{Cite journal | title = CNC India Fund Summary | journal = CNC India Fund I Periodical | publisher = CNC INdia Group | volume = 1 | issue = 1 | pages = 2 | url = http://www.cncindiafund.com/Newsletter%201.pdf | accessdate = 2008-07-04 | archive-date = 2008-10-03 | archive-url = https://web.archive.org/web/20081003062743/http://www.cncindiafund.com/Newsletter%201.pdf | url-status = dead }}</ref> ಮಂಗಳೂರು ತನ್ನ ದೇವಸ್ಥಾನಗಳಿಗೆ, ಕಡಲತೀರಗಳಿಗೆ ಹಾಗೂ ಕೈಗಾರಿಕೆಗಳಿಗೆ ತುಂಬಾ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಮುಖ ಭಾಷೆಗಳು [[ತುಳು]], [[ಕೊಂಕಣಿ]], [[ಕನ್ನಡ]] ಮತ್ತು [[ಬ್ಯಾರಿ ಭಾಷೆ]]. ಈ ಪ್ರದೇಶವು ಇಲ್ಲಿನ ಪ್ರಮುಖ ಗುಣಲಕ್ಷಣವಾದ ತೆಂಗಿನ ಮರಗಳು, ಜೊತೆಗೆ ಹೊರಳುವ ಪರ್ವತಶ್ರೇಣಿಗಳು, ಸಮುದ್ರಕ್ಕೆ ಹರಿಯುವ ನದಿ ಹೊಳೆಗಳು ಹಾಗೂ ಎಲ್ಲೆಲ್ಲೂ ಕಾಣುವ ಇಲ್ಲಿನ ಹಂಚಿನ ಛಾವಣಿಯ ಕಟ್ಟಡಗಳಿಂದ ತನ್ನ ವಿಶಿಷ್ಟತೆಯನ್ನು ಪಡೆದುಕೊಂಡಿದೆ. ಲ್ಯಾಟರೈಟ್ ಕಲ್ಲಿನಿಂದ ನಿರ್ಮಿತ, ಸ್ಥಳೀಯ ಗಟ್ಟಿ ಕೆಂಪು [[ಜೇಡಿಮಣ್ಣು|ಜೇಡಿಮಣ್ಣಿನಿಂದ]] ತಯಾರಿತ [[ಮಂಗಳೂರು ಹಂಚು|ಮಂಗಳೂರು ಹಂಚುಗಳ]] ಮನೆಗಳು ಇಲ್ಲಿ ಸಾಮಾನ್ಯ.<ref>{{cite news |url=http://www.hinduonnet.com/thehindu/mp/2007/02/17/stories/2007021701030100.htm |title=Tiles for style |author=Savitha Suresh Babu |date=[[2007-02-17]] |accessdate=2008-04-05 |publisher=[[ದಿ ಹಿಂದೂ]] |archive-date=2008-03-07 |archive-url=https://web.archive.org/web/20080307075720/http://www.hinduonnet.com/thehindu/mp/2007/02/17/stories/2007021701030100.htm |url-status=dead }}</ref> ಪುರಾತನ ಮನೆಗಳು ಸಾಮನ್ಯವಾಗಿ ವಿಸ್ತಾರವಾದ ಮರದ ಕೆತ್ತನೆಗಳನ್ನು ಹೊಂದಿರುತ್ತವೆ.ಆಸ್ಟ್ರೇಲಿಯ ದೇಶದ ವಿಕ್ಟೋರಿಯ ರಾಜ್ಯದಲ್ಲಿಯೂ ಮಂಗಳೂರು ಎಂಬ ಹೆಸರಿನ ಒಂದು ಊರು ಇದೆ.<ref>http://en.wikipedia.org/wiki/Mangalore,_Victoria</ref> == ಹೆಸರಿನ ಮೂಲ == [[ಚಿತ್ರ:Mangala Devi.jpg|200px|thumb|left|ಮಂಗಳೂರು ಸ್ಥಳೀಯ ದೇವತೆಯಾದ [[ಮಂಗಳಾದೇವಿ ದೇವಸ್ಥಾನ|ಮಂಗಳಾದೇವಿಯಿಂದ]] ತನ್ನ ಹೆಸರನ್ನು ಪಡೆದುಕೊಂಡಿದೆ]] ಸ್ಥಳೀಯ ಸ್ಥಳೀಯ [[ಹಿಂದೂ]] ದೇವತೆಯಾದ [[ಮಂಗಳಾದೇವಿ ದೇವಸ್ಥಾನ|ಮಂಗಳಾದೇವಿಯಿಂದ]] ಮಂಗಳೂರು ತನ್ನ ಹೆಸರನ್ನು ಪಡೆದುಕೊಂಡಿದೆ. ಮತ್ಸ್ಯೇಂದ್ರನಾಥನೆಂಬ ''ನಾಥ್'' ಪಂಥದ ಮುಖ್ಯಪುರುಷ, ''ಪ್ರೇಮಲಾದೇವಿ'' ಎಂಬ [[ಕೇರಳ|ಕೇರಳದ]] ರಾಜಕುಮಾರಿಯ ಜೊತೆ ಇಲ್ಲಿಗೆ ಬಂದಿದ್ದ. ಅವನು ರಾಜಕುಮಾರಿಯನ್ನು ತನ್ನ ಪಂಥಕ್ಕೆ ಪರಿವರ್ತಿಸಿಕೊಂಡು "ಮಂಗಳಾದೇವಿ" ಎಂದು ಮರುನಾಮಕರಣ ಮಾಡಿದನು. ಸ್ವಲ್ಪ ಸಮಯದ ಅನಾರೋಗ್ಯದಿಂದ ಮಂಗಳಾದೇವಿಯು ನಿಧನ ಹೊಂದಿದ್ದರಿಂದ ಅವರು ತಮ್ಮ ಪ್ರಯಾಣವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವಳ ಹೆಸರಿನಲ್ಲಿ ಬೋಳಾರದಲ್ಲಿ ಒಂದು ದೇವಸ್ಥಾನವನ್ನು ನಿರ್ಮಿಸಲಾಯಿತು. ಅದು ನಂತರ ಕ್ರಿ.ಶ. ೯೬೮ರಲ್ಲಿ ಅಲೂಪ ದೊರೆ ಕುಂದವರ್ಮನಿಂದ ಜೀರ್ಣೋದ್ಧಾರಕ್ಕೆ ಒಳಪಟ್ಟಿತು. ಈ ನಗರದ ಹಲವು ಪುರಾತನ ಉಲ್ಲೇಖಗಳಲ್ಲಿ ಒಂದನ್ನು [[ಪಾಂಡ್ಯ ರಾಜವಂಶ|ಪಾಂಡ್ಯ]] ರಾಜ ಚೆಟ್ಟಿಯನ್ ನೀಡಿದ್ದಾನೆ. ಅವನು ಕ್ರಿ.ಶ. ೭೧೫ರಲ್ಲಿ ಇದನ್ನು ''ಮಂಗಲಾಪುರಂ'' ಎಂದು ಕರೆದಿದ್ದ. ೧೧ನೇ ಶತಮಾನದ ಅರಬ್ಬಿ ಪ್ರಯಾಣಿಕ [[ಇಬ್ನ್ ಬತೂತ್|ಇಬ್ನ್ ಬತೂತ]] ಮಂಗಳೂರನ್ನು ''ಮಂಜರೂರ್'' ಎಂದು ಉಲ್ಲೇಖಿಸಿದ್ದಾನೆ.<ref name="mlrgov">{{cite web |url=http://www.mangalorecity.gov.in/ |title=City of Mangalore |accessdate=2007-08-03 |publisher=[[Mangalore City Corporation]]}}</ref> ಕ್ರಿ.ಶ. ೧೫೨೬ರಲ್ಲಿ [[ಪೋರ್ಚುಗಲ್|ಪೋರ್ಚುಗೀಸರು]] ಮಂಗಳೂರನ್ನು ವಶಪಡಿಸಿಕೊಂಡರು. ಈ ಸಮಯದಲ್ಲಿ ''ಮ್ಯಾಂಗಲೋರ್'' (ಇದು ''ಮಂಗಳೂರು'' ಎಂಬುದರ ಅಪಭ್ರಂಷ) ಎಂಬ ಹೆಸರು ಅಧಿಕೃತವಾಯಿತು. ನಂತರ ೧೭೯೯ರಲ್ಲಿ ಇದು [[ಬ್ರಿಟಿಷ್ ಸಾಮ್ರಾಜ್ಯ|ಬ್ರಿಟಿಷರ]] ಕೈವಶವಾದಾಗ ಈ [[ಪೋರ್ಚುಗೀಸ್]] ಹೆಸರು [[ಆಂಗ್ಲ]] ಭಾಷೆಯಲ್ಲಿ ಮಿಳಿತಗೊಂಡಿತು. ಮಂಗಳೂರು ನಗರದಲ್ಲಿ ಹಲವು ಭಾಷೆಗಳು ಆಡಲ್ಪಡುತ್ತಿದ್ದು ಈ ನಗರವು ಹಲವು ಹೆಸರುಗಳನ್ನೂ ಹೊಂದಿದೆ. ಇಲ್ಲಿಯ ಮೂಲನಿವಾಸಿಗಳಾದ [[ತುಳುವ|ತುಳುವರು]] ಮಾತನಾಡುವ [[ತುಳು]] ಭಾಷೆಯಲ್ಲಿ ಮಂಗಳೂರಿಗೆ ''ಕುಡ್ಲ'' ಎಂಬ ಹೆಸರಿದೆ. ಕುಡ್ಲ ಎಂದರೆ [[ಸಂಗಮ]] ಎಂದರ್ಥ. [[ನೇತ್ರಾವತಿ]] ಮತ್ತು [[ಗುರುಪುರ ನದಿ|ಫಾಲ್ಗುಣಿ]] ನದಿಗಳು ಇಲ್ಲಿ ಸಂಗಮಿಸುವುದರಿಂದ ಸ್ಥಳೀಯ ತುಳುವರ ಇದನ್ನು ಕುಡ್ಲ ಎಂದು ಕರೆಯುತ್ತಾರೆ. ಕೊಂಕಣಿಯನ್ನಾಡುವ ಜನರು ಇದನ್ನು ''ಕೊಡಿಯಾಲ್'' ಎನ್ನುತ್ತಾರೆ. ಸ್ಥಳೀಯ [[ಬ್ಯಾರಿ ಸಮುದಾಯ|ಬ್ಯಾರಿ ಸಮುದಾಯದವರು]] [[ಬ್ಯಾರಿ ಭಾಷೆ|ಬ್ಯಾರಿ ಭಾಷೆಯಲ್ಲಿ]] ಮಂಗಳೂರನ್ನು '''ಮೈಕಾಲ''' ಎಂದು ಕರೆಯುತ್ತಾರೆ. ''ಮೈಕಾಲ'' ಎಂದರೆ [[ಇದ್ದಿಲು]] ಎಂದರ್ಥ. ಹಿಂದಿನ ಕಾಲದಲ್ಲಿ ನೇತ್ರಾವತಿ ನದಿಯ ದಡದಲ್ಲಿ ಮರದಿಂದ ಇದ್ದಿಲು ತಯಾರಿಸುವ ರೂಢಿಯಿದ್ದುದರಿಂದ ನಗರಕ್ಕೆ ಈ ಹೆಸರು ಬಂದಿದೆ ಎಂಬುದು ನಂಬಿಕೆ. ಪಕ್ಕದ ಕೇರಳೀಯರು ಮಂಗಳೂರನ್ನು '''ಮಂಗಲಾಪುರಂ''' ಎನ್ನುತ್ತಾರೆ. ಆಂಗ್ಲ ಭಾಷೆಯಲ್ಲಿ ಮಂಗಳೂರನ್ನು '''ಮ್ಯಾಂಗಲೋರ್''' ಎಂದು ಉಚ್ಚರಿಸುತ್ತಾರೆ.ಹವ್ಯಕ ಭಾಷೆಯಲ್ಲಿ ಮಂಗಳೂರನ್ನು ಕೊಡೆಯಾಲ ಎಂದು ಕರೆಯುವುದು ರೂಡಿಯಲ್ಲಿದೆ. == ಇತಿಹಾಸ == [[ಚಿತ್ರ:Sultan Battery 2163.JPG|200px|thumb|ಮಂಗಳೂರಿನಲ್ಲಿರುವ [[ಸುಲ್ತಾನ್ ಬತ್ತೇರಿ, ಮಂಗಳೂರು|ಸುಲ್ತಾನ್ ಬತ್ತೇರಿ]] ಕೋಟೆ. ಬ್ರಿಟಿಷ್ ನೌಕೆಗಳು ಗುರುಪುರ ನದಿಯನ್ನು ಪ್ರವೇಶಿಸುವುದನ್ನು ತಡೆಗಟ್ಟಲು [[ಟಿಪ್ಪು ಸುಲ್ತಾನ|ಟಿಪ್ಪು ಸುಲ್ತಾನನು]] ೧೭೮೪ರಲ್ಲಿ ಇದನ್ನು ನಿರ್ಮಿಸಿದನು.]] [[ಹಿಂದೂ]] ಪುರಾಣಗಳ ಅನುಸಾರ ಈಗಿನ ಮಂಗಳೂರು ಪ್ರದೇಶವು '''ಪರಶುರಾಮ ಸೃಷ್ಟಿ'''ಯ ಒಂದು ಭಾಗವಾಗಿತ್ತು. ಮಹರ್ಷಿ [[ಪರಶುರಾಮ|ಶ್ರೀ ಪರಶುರಾಮನು]] ಸಮುದ್ರದಿಂದ ಹಿಂದಕ್ಕೆ ಪಡೆದುಕೊಂಡ ಕರಾವಳಿ ಪ್ರದೇಶವೇ ಈ ಪರಶುರಾಮ ಸೃಷ್ಟಿ. ನಂತರ ಪರಶುರಾಮನು ಭಾನು ವಿಕ್ರಮನೆಂಬ ರಾಜನನ್ನು ಇಲ್ಲಿಯ ಪಟ್ಟಕ್ಕೇರಿಸಿದನು. ಭಾನುವು ತನ್ನ ಸಹೋದರರಲ್ಲಿ ಒಬ್ಬನಾದ ಉದಯವರ್ಮನಿಗೆ, ದಕ್ಷಿಣದಲ್ಲಿ [[ಪಯಸ್ವಿನಿ]] ನದಿ ಹಾಗೂ [[ಉತ್ತರ|ಉತ್ತರದಲ್ಲಿ]] [[ಗೋಕರ್ಣ|ಗೋಕರ್ಣಗಳ]] ಮಧ್ಯದಲ್ಲಿರುವ ಈ ಪ್ರದೇಶದ ರಾಜ್ಯಭಾರವನ್ನು ಒಪ್ಪಿಸಿದನು. ಇತರ ಪುರಾಣಗಳ ಅನುಸಾರ, [[ರಾಮಾಯಣ|ರಾಮಾಯಣದ]] ಸಮಯದಲ್ಲಿ [[ರಾಮ|ಶ್ರೀ ರಾಮನು]] [[ತುಳುನಾಡು|ತುಳುನಾಡಿನ]] ರಾಜನಾಗಿದ್ದನು. [[ಮಹಾಭಾರತ|ಮಹಾಭಾರತದ]] ಕಾಲದಲ್ಲಿ [[ಪಾಂಡವ|ಪಾಂಡವರಲ್ಲಿ]] ಕಿರಿಯವನಾದ [[ಸಹದೇವ|ಸಹದೇವನು]] ಇಲ್ಲಿಯ ರಾಜ್ಯಪಾಲನಾಗಿದ್ದನು. ಅಜ್ಞಾತ ವಾಸದ ಸಮಯದಲ್ಲಿ [[ಬನವಾಸಿ|ಬನವಾಸಿಯಲ್ಲಿ]] ವಾಸವಾಗಿದ್ದ [[ಪಾಂಡವರು]], ಮಂಗಳೂರಿನ ಸಮೀಪದ ಸರಪಾಡಿಗೆ ಭೇಟಿಕೊಟ್ಟಿದ್ದರು. ಪಾರ್ಥಸಾರಥಿ [[ಅರ್ಜುನ|ಅರ್ಜುನನು]] [[ಗೋಕರ್ಣ|ಗೋಕರ್ಣದಿಂದ]] [[ಕಾಸರಗೋಡು]] ಸಮೀಪದ [[ಅಡೂರು|ಅಡೂರಿಗೆ]] ಪ್ರಯಾಣಿಸಿದ್ದಾಗ ಈ ಸ್ಥಳವನ್ನು ಸಂದರ್ಶಿಸಿ ಹಾದುಹೋಗಿದ್ದ ಎಂಬುದು ನಂಬಿಕೆ. ಮಹರ್ಷಿಗಳಾದ [[ಕಣ್ವ]], [[ವ್ಯಾಸ]], [[ವಸಿಷ್ಠ|ವಶಿಷ್ಠ]], [[ವಿಶ್ವಾಮಿತ್ರ|ವಿಶ್ವಾಮಿತ್ರರು]] ಇಲ್ಲಿ ಜಪದಲ್ಲಿ ತೊಡಗಿ ತಮ್ಮ ದಿನಗಳನ್ನು ಕಳೆದಿದ್ದರು. ಈ ನಗರದ ಬಗ್ಗೆ ಹಲವು ಚಾರಿತ್ರಿಕ ಉಲ್ಲೇಖಗಳು ದೊರೆತಿವೆ. [[ಗ್ರೀಕ್ ಪುರಾಣ ಕಥೆ|ಗ್ರೀಕ್]] ಸಂತ '''ಕೋಸ್ಮಸ್ ಇಂಡಿಕೊಪ್ಲೆಸ್ಟಸ್''' ಮಂಗಳೂರು ಬಂದರನ್ನು ''ಮ್ಯಾಂಗರೌತ್'' ಬಂದರು ಎಂದು ಉಲ್ಲೇಖಿಸಿದ್ದಾನೆ. '''ಪ್ಲೈನಿ''' ಎಂಬ [[ರೋಮನ್ ಸಾಮ್ರಾಜ್ಯ|ರೋಮನ್]] ಇತಿಹಾಸಜ್ಞ ''ನಿತ್ರಿಯಾಸ್'' ಎಂಬ ಸ್ಥಳದ ಬಗ್ಗೆ ಉಲ್ಲೇಖಿಸಿದ್ದರೆ [[ಗ್ರೀಕ್ ಪುರಾಣ ಕಥೆ|ಗ್ರೀಕ್]] ಇತಿಹಾಸಕಾರ ಟಾಲೆಮಿಯು ''ನಿತ್ರೆ'' ಎಂಬ ಸ್ಥಳದ ಉಲ್ಲೇಖವನ್ನು ಮಾಡಿದ್ದಾನೆ. ಈ ಎರಡೂ ಉಲ್ಲೇಖಗಳು ಬಹುಶಃ ಮಂಗಳೂರಿನ ಮೂಲಕ ಹರಿಯುತ್ತಿರುವ [[ನೇತ್ರಾವತಿ]] ನದಿಯ ಬಗ್ಗೆ ಆಗಿರಬಹುದು. ಟಾಲೆಮಿಯು ತನ್ನ ರಚನೆಗಳಲ್ಲಿ ಮಂಗಳೂರನ್ನು ''ಮಗನೂರ್'' ಎಂದೂ ಉಲ್ಲೇಖಿಸಿದ್ದಾನೆ.<ref>{{cite news |url = http://www.hindu.com/mp/2008/06/21/stories/2008062151860400.htm |title = Filled with lore |author = Lakshmi Sharath |accessdate = 2007-07-21 |date = [[2008-01-21]] |publisher = [[ದಿ ಹಿಂದೂ]] |archive-date = 2012-03-19 |archive-url = https://www.webcitation.org/query?url=http%3A%2F%2Fwww.hindu.com%2Fmp%2F2008%2F06%2F21%2Fstories%2F2008062151860400.htm&date=2012-03-19 |url-status = dead }}</ref> [[ರೋಮನ್ ಸಾಮ್ರಾಜ್ಯ|ರೋಮನ್]] ಲೇಖಕ '''ಏರಿಯನ್''' ಮಂಗಳೂರನ್ನು ''ಮ್ಯಾಂಡಗೊರಾ'' ಎಂದು ಕರೆದಿದ್ದಾನೆ. ೭ನೇ ಶತಮಾನದ ಒಂದು ತಾಮ್ರ ಶಾಸನವು ಮಂಗಳೂರನ್ನು ''ಮಂಗಳಾಪುರ'' ಎಂದು ಉಲ್ಲೇಖಿಸಿದೆ. [[ಚಿತ್ರ:Mangalore tiled roof 20071228.jpg|thumb|200px|left|ಬಿರುಸಿನ ಔದ್ಯೋಗಿಕರಣವು ನಗರವನ್ನು ವ್ಯಾಪಿಸುತ್ತಿದ್ದರೂ ಮಂಗಳೂರು ತನ್ನ ಹಳೆಯ ಸೊಬಗನ್ನು ಉಳಿಸಿಕೊಂಡು ಬಂದಿದೆ. ಅವುಗಳಲ್ಲಿ ಒಂದು ಇಲ್ಲಿನ ಕೆಂಪು ಹಂಚಿನ ಮನೆಗಳು]] ಕ್ರಿ. ಶ. ೨೦೦ರಿಂದ ೬೦೦ರವರೆಗೆ [[ಕದಂಬ ರಾಜವಂಶ|ಕದಂಬರು]] ಈ ಪ್ರದೇಶವನ್ನು ಆಳಿದ್ದರು. ೧೪ನೇ ಶತಮಾನದವರೆಗೆ ಮಂಗಳೂರು ಅಲೂಪ ರಾಜವಂಶದ ರಾಜಧಾನಿಯಾಗಿತ್ತು. ಅಲೂಪ ರಾಜ ಕವಿ ಅಲೂಪೇಂದ್ರನ (ಕ್ರಿ.ಶ. ೧೧೧೦ - ಕ್ರಿ.ಶ. ೧೧೬೦) ಸಮಯದಲ್ಲಿ ಆಡೆನ್‌ನ ವ್ಯಾಪಾರಿ ಬೆನ್ ಯಿಜು ಮಂಗಳೂರಿಗೆ ಬಂದಿದ್ದ. ೧೪ನೇ ಶತಮಾನದಲ್ಲಿ, ಈ ನಗರವು ಪರ್ಷಿಯಾ ಕೊಲ್ಲಿ ವ್ಯಾಪಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು. [[ಮೊರಾಕೊ|ಮೊರಾಕ್ಕೊದ]] ಪ್ರಯಾಣಿಕ ಇಬ್ನ್ ಬತ್ತುತ, ೧೩೪೨ರಲ್ಲಿ ಮಂಗಳೂರಿಗೆ ಬಂದಿದ್ದಾಗ, ಒಂದು ವಿಶಾಲವಾದ ಅಳಿವೆಯ ಮೇಲಿರುವ ನಗರಕ್ಕೆ ತಲುಪಿರುದಾಗಿಯೂ, ಆ ನಗರದ ಹೆಸರು ''ಮಂಜುರನ್''' ಅಥವಾ ''ಮಡ್ಜೌರ್'' ಆಗಿರಬಹುದು ಎಂದು ವಿವರಿಸಿದ್ದಾನೆ. ಅವನು ಆ ನಗರವು ವ್ಯಾಪಾರ ಕೇಂದ್ರವಾಗಿತ್ತು ಮತ್ತು ಪರ್ಷಿಯಾ ಹಾಗೂ [[ಯೆಮೆನ್|ಯೆಮೆನ್‌ನ]] ವ್ಯಾಪಾರಿಗಳು ಹಡಗಿನಲ್ಲಿ ಇಲ್ಲಿ ಬಂದು ವ್ಯಾಪಾರವನ್ನು ನಡೆಸುತಿದ್ದರು ಎಂದು ಪ್ರಸ್ತಾಪಿಸಿದ್ದಾನೆ. ೧೪೪೮ರಲ್ಲಿ ಅಬ್ದುಲ್ ರಝಾಕ್ ಎಂಬ ಪರ್ಷಿಯಾದ [[ರಾಯಭಾರಿ]] [[ವಿಜಯನಗರ|ವಿಜಯನಗರಕ್ಕೆ]] ಪ್ರಯಾಣಿಸುತ್ತಿದ್ದಾಗ ಇಲ್ಲಿಂದ ಹಾದುಹೋಗಿದ್ದ. ಅವನು ಇಲ್ಲಿ ಒಂದು ಅದ್ಭುತ ದೇವಾಲಯವನ್ನು ನೋಡಿರುವುದಾಗಿ ಹೇಳಿದ್ದಾನೆ. [[ಮೂಡುಬಿದಿರೆ|ಮೂಡುಬಿದಿರೆಯಲ್ಲಿರುವ]] ಶಾಸನಗಳು , [[ವಿಜಯನಗರ]] ರಾಜವಂಶದ ಎರಡನೆಯ ವೀರ ಹರಿಹರರಾಯನ ಕಾಲದಲ್ಲಿ, ರಾಜ ಮಂಗರಸ ಒಡೆಯ ಮಂಗಳೂರು ರಾಜ್ಯದ ರಾಜ್ಯಪಾಲನಾಗಿದ್ದ ಎಂದು ವಿವರಿಸುತ್ತವೆ. ಇನ್ನೊಂದು ಶಾಸನವು [[ವಿಜಯನಗರ|ವಿಜಯನಗರದ]] ರಾಜ ಎರಡನೆಯ ವೀರ ದೇವರಾಯನ ಸಮಯದಲ್ಲಿ, ೧೪೨೯ರಲ್ಲಿ ದೀವ ರಾಜ ಒಡೆಯ ಮಂಗಳೂರು ರಾಜ್ಯವನ್ನು ಆಳಿದ್ದನು ಎಂದು ಉಲ್ಲೇಖಿಸುತ್ತದೆ. ಹಲವು ಬಲಶಾಲಿ ಸಾಮ್ರಾಜ್ಯಗಳು ಮಂಗಳೂರಿನ ಸ್ವಾಧೀನಕ್ಕಾಗಿ ಹೋರಾಟವನ್ನು ನಡೆಸಿವೆ. [[ಪೋರ್ಚುಗೀಸ್|ಪೋರ್ಚುಗೀಸರ]] ಆಗಮನಕ್ಕಿಂತ ಮೊದಲು ಮಂಗಳೂರನ್ನು ಆಳಿದ ರಾಜವಂಶಗಳಲ್ಲಿ ಪಶ್ಚಿಮ [[ಚಾಲುಕ್ಯರು]], [[ರಾಷ್ಟ್ರಕೂಟರು]] ಮತ್ತು [[ಹೊಯ್ಸಳ|ಹೊಯ್ಸಳರು]] ಪ್ರಮುಖರು. ಮಂಗಳೂರಿನ ಮೇಲೆ ಯುರೋಪಿಯನ್ ಪ್ರಭಾವವನ್ನು ೧೪೯೮ರಿಂದ ಗುರುತಿಸಬಹುದು. ಆ ಸಮಯದಲ್ಲೇ ಪೋರ್ಚಿಗೀಸ್ ನಾವಿಕ [[ವಾಸ್ಕೋ ಡ ಗಾಮ|ವಾಸ್ಕೋ ಡ ಗಾಮನು]] ಮಂಗಳೂರಿನ ಸಮೀಪದ [[ಸೈಂಟ್ ಮೇರೀಸ್ ದ್ವೀಪ|ಸೈಂಟ್. ಮೇರಿಸ್ ದ್ವೀಪಗಳಲ್ಲಿ ಬಂದಿಳಿದ್ದಿದ್ದ]].<ref>{{cite news |url=http://www.thehindubusinessline.com/life/2002/09/16/stories/2002091600170300.htm |title= Where rocks tell a tale |author= J. Kamath |date=[[2002-09-16]] |accessdate=2008-07-08 |publisher=[[Business Line|The Hindu Business Line]]}}</ref> ೧೫೨೦ರಲ್ಲಿ ಪೋರ್ಚುಗೀಸರು ಇದನ್ನು [[ವಿಜಯನಗರ|ವಿಜಯನಗರದ]] ಅರಸರಿಂದ ವಶಪಡಿಸಿಕೊಂಡರು. ೧೫೨೬ ರಲ್ಲಿ ಪೋರ್ಚುಗೀಸ್ ವೈಸರಾಯ್ ''ಲೋಪೊ ಡೆ ಸಾಂಪಯೋ'' [[ಬಂಗಾರ]] ರಾಜ ಮತ್ತು ಅವನ ಮೈತ್ರಿ ಪಡೆಯನ್ನು ಸೋಲಿಸುವಲ್ಲಿ ಸಫಲನಾದನು. ಇದರಿಂದಾಗಿ ಇಲ್ಲಿನ ವ್ಯಾಪಾರ ವಹಿವಾಟು ಮುಸ್ಲಿಮರ ಕೈ ತಪ್ಪಿ ಪೋರ್ಚುಗೀಸರ ಕೈವಶವಾಯಿತು. ೧೬ ಮತ್ತು ೧೭ನೇ ಶತಮಾನಗಳಲ್ಲಿ ಪೋರ್ಚುಗೀಸರು ಮಂಗಳೂರು ಬಂದರಿನ ಮೂಲಕ [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರದ]] ಅಧಿಪತ್ಯವನ್ನು ಮುಂದುವರೆಸಿದರು. ೧೬ನೇ ಶತಮಾನದಲ್ಲಿ ಮಂಗಳೂರು [[ಗೋವಾ|ಗೋವಾದಿಂದ]] ಗೌಡ ಸಾರಸ್ವತ ಬ್ರಾಹ್ಮಣರು ಮತ್ತು ರೋಮನ್ ಕಾಥೊಲಿಕರ ಅಗಾಧವಾದ ಜನಪ್ರವಾಹವನ್ನು ಕಂಡಿತು.<ref>{{cite news |url=http://www.indianexpress.com/res/web/pIe/ie/daily/19990503/iex03030.html |title=We the Mangaloreans |date=[[1999-05-03]] |accessdate=2008-07-08 |author=Maxwell Pereira |publisher=Indian Express Newspapers (Bombay) Ltd. |archive-date=2009-08-15 |archive-url=https://web.archive.org/web/20090815111148/http://www.indianexpress.com/res/web/pIe/ie/daily/19990503/iex03030.html |url-status=dead }}</ref> ೧೬೯೫ರಲ್ಲಿ ಅರಬ್ ವ್ಯಾಪಾರದ ಮೇಲೆ ಪೋರ್ಚುಗೀಸರ ನಿರ್ಬಂಧದಿಂದಾಗಿ, ಇದು ಅರಬರಿಂದ ದಹಿಸಲ್ಪಟ್ಟಿತು. ೧೭ನೇ ಶತಮಾನದ ಮಧ್ಯದಲ್ಲಿ [[ಇಕ್ಕೇರಿ]] ಮನೆತನದ ವೆಂಕಟಪ್ಪ ನಾಯಕನು ಪೋರ್ಚುಗೀಸರನ್ನು ಸೋಲಿಸಿದನು. ಇವರ ಆಳ್ವಿಕೆಯು ೧೭೬೨ರವರೆಗೆ ಮುಂದುವರೆಯಿತು.<ref>{{cite web |url=http://www.kamat.com/kalranga/itihas/abbakka.htm |title=Abbakka the Brave Queen (C 1540-1625 CE) |accessdate=2008-07-08 |author=Dr. Jyotsna Kamat |publisher=Kamat's Potpourri}}</ref> ೧೭೬೩ರಲ್ಲಿ [[ಹೈದರಾಲಿ|ಹೈದರಾಲಿಯು]] ಮಂಗಳೂರನ್ನು ಜಯಿಸಿದನು. ೧೭೬೮ ಮತ್ತು ೧೭೯೪ರ ಮಧ್ಯ [[ಬ್ರಿಟೀಷ್ ಸಾಮ್ರಾಜ್ಯ|ಬ್ರಿಟಿಷರು]] ಇದನ್ನು ಕೈವಶ ಪಡಿಸಿಕೊಳ್ಳುವವರೆಗೆ ನಗರವು ಅವನ ಅಧೀನದಲ್ಲಿತ್ತು. ನಂತರ ೧೭೯೪ರಲ್ಲಿ [[ಹೈದರಾಲಿ|ಹೈದರಾಲಿಯ]] ಮಗ [[ಟಿಪ್ಪು ಸುಲ್ತಾನ|ಟಿಪ್ಪು ಸುಲ್ತಾನನು]] ಇನ್ನೊಮ್ಮೆ ಇದನ್ನು ತನ್ನ ಹತೋಟಿಗೆ ತೆಗೆದುಕೊಂಡನು. ಇವನ ಆಳ್ವಿಕೆಯ ಸಮಯದಲ್ಲಿ ನಗರವು ನಿರಂತರವಾಗಿ ಹಲವು ಆಂಗ್ಲೊ-ಮೈಸೂರು ಯುದ್ಧಗಳಿಗೆ ಸಾಕ್ಷಿಯಾಗಿ ನಿಂತಿತು. ಎರಡನೇ ಆಂಗ್ಲೊ-ಮೈಸೂರು ಯುದ್ಧವು ೧೧ ಮಾರ್ಚ್ ೧೭೮೪ರಲ್ಲಿ ಟಿಪ್ಪು ಸುಲ್ತಾನ ಮತ್ತು [[:en:East India Company|ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ]] ಮಧ್ಯದ [[ಮಂಗಳೂರು ಒಪ್ಪಂದ|ಮಂಗಳೂರು ಒಪ್ಪಂದದೊಂದಿಗೆ]] ಕೊನೆಗೊಂಡಿತು.<ref>{{cite web |url= http://www.mssu.edu/projectsouthasia/history/primarydocs/Tipu_Sultan/TreatyofMangalore1784.htm |title= Treaty of Mangalore between Tipu Sultan and the East India Company, 11 March 1784 |accessdate= 2008-03-19 |publisher= [[Missouri Southern State University]] |archive-date= 2008-11-22 |archive-url= https://web.archive.org/web/20081122125838/http://www.mssu.edu/projectsouthasia/history/primarydocs/Tipu_Sultan/TreatyofMangalore1784.htm |url-status= dead }}</ref> [[ಚಿತ್ರ:View from our Balcony - Industrial Mangalore.jpg|thumb|200px|ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಲಿಮಿಟೆಡ್]] ೧೭೯೧ರಲ್ಲಿ ಬ್ರಿಟಿಷರು ಇದನ್ನು ಇನ್ನೊಮ್ಮೆ ವಶಪಡಿಸಿಕೊಂಡರು. ಆದರೆ ೧೭೯೩ರಲ್ಲಿ ಟಿಪ್ಪು ಇದರ ಮೇಲೆ ಮುತ್ತಿಗೆ ಹಾಕಿದನು. ಇದರಿಂದಾಗಿ ೧೭೯೪ರಲ್ಲಿ ಬ್ರಿಟಿಷರು ನಗರವನ್ನು ಟಿಪ್ಪುವಿಗೆ ಬಿಟ್ಟು ಕೊಟ್ಟರು. ೧೭೯೯ರಲ್ಲಿ ನಾಲಕ್ಕನೇ ಆಂಗ್ಲೊ-ಮೈಸೂರು ಯುದ್ಧದ ಸಮಯದಲ್ಲಿ ಟಿಪ್ಪು ಸುಲ್ತಾನನ ಮರಣಾನಂತರ ಮತ್ತು [[ಶ್ರೀರಂಗಪಟ್ಟಣ|ಶ್ರೀರಂಗಪಟ್ಟಣದ]] ಪತನದ ನಂತರ, ನಗರವು ಶಾಶ್ವತವಾಗಿ ಬ್ರಿಟಿಷರ ಕೈವಶವಾಯಿತು. ನಂತರ ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯದ ತನಕ ಇದು ಬ್ರಿಟಿಷರ ಅಧೀನದಲ್ಲಿಯೇ ಇದ್ದಿತು. ಬ್ರಿಟಿಷ್ ಅಧಿಪತ್ಯದ ಸಮಯದಲ್ಲಿ ನಗರವು ಶಾಂತಿಯುತವಾದ ಆಡಳಿತವನ್ನು ಕಂಡಿತು. ಈ ಸಮಯದಲ್ಲೇ ಶಾಶ್ವತವಾದ ದೃಶ್ಯಮಾನ ಅಭಿವೃದ್ಧಿಗೆ ಮಂಗಳೂರು ಸಾಕ್ಷಿಯಾಯಿತು. ಕ್ರಮೇಣ ಇದು ಶಿಕ್ಷಣ ಮತ್ತು ಉದ್ಯಮದಲ್ಲಿ ಪ್ರವರ್ಧಮಾನವಾಗಿ ಬೆಳೆದು, [[ಆಮದು]] ಮತ್ತು [[ರಫ್ತು|ರಫ್ತಿನ]] ವಾಣಿಜ್ಯ ಕೇಂದ್ರವಾಗಿ ರೂಪುಗೊಂಡಿತು. ೧೮೩೪ರಲ್ಲಿ ಜರ್ಮನ್ ಬೇಸಲ್ ಮಿಶನ್ನಿನ ಆರಂಭವು [[ಹತ್ತಿ]] ನೇಯ್ಗೆ ಮತ್ತು ಹಂಚು ತಯಾರಿಕಾ ಉದ್ಯಮಗಳನ್ನು ನಗರಕ್ಕೆ ತಂದುಕೊಟ್ಟಿತು.<ref>{{cite web |url = http://www.daijiworld.com/chan/exclusive_arch.asp?ex_id=400 |title = Mangalore: Comtrust Carries On Basel’s Mission |accessdate = 2008-03-21 |author = John B. Monteiro |publisher = Daijiworld Media Pvt Ltd Mangalore |archive-date = 2012-03-15 |archive-url = https://www.webcitation.org/query?url=http%3A%2F%2Fwww.daijiworld.com%2Fchan%2Fexclusive_arch.asp%3Fex_id%3D400&date=2012-03-15 |url-status = dead }}</ref> ೧೯೦೭ ರಲ್ಲಿ ಮಂಗಳೂರನ್ನು ದಕ್ಷಿಣ ರೈಲ್ವೆಯ ಜೊತೆ ಜೋಡಿಸಿದುದು ಮತ್ತು ನಂತರ ಮೋಟಾರ್ ವಾಹನಗಳ ಆಗಮನವು ನಗರದೊಂದಿಗೆ ವ್ಯಾಪಾರ ಮತ್ತು ಸಂಪರ್ಕವನ್ನು ಇನ್ನೂ ಹೆಚ್ಚಿಸಿತು.<ref name="so">{{cite news |url=http://www.hindu.com/2007/10/29/stories/2007102958510300.htm |title=Mangalore was once the starting point of India’s longest rail route |date=[[2007-10-29]] |accessdate=2008-03-19 |publisher=[[ದಿ ಹಿಂದೂ]] |archive-date=2012-03-15 |archive-url=https://www.webcitation.org/66BFugtWc?url=http://www.hindu.com/2007/10/29/stories/2007102958510300.htm |url-status=dead }}</ref> ರೋಮನ್ ಕಥೊಲಿಕ್ ಮಿಶನ್ ಗಳು ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವೆಯಲ್ಲಿ ತುಂಬಾ ಪ್ರಮುಖವಾದ ಕೆಲಸಗಳನ್ನು ಮಾಡಿದ್ದವು. ೧೮೬೫ರ ಮದ್ರಾಸ್ ನಗರ ಅಭಿವೃದ್ಧಿ ನಿಯಮದ ಅನುಸಾರ ಮಂಗಳೂರು ನಗರಸಭೆ ಆಡಳಿತದ ಅಧೀನದಲ್ಲಿ ಬರುತ್ತದೆ. ಇದರಿಂದಾಗಿ ೨೨ ಮೇ, ೧೮೬೬ರಲ್ಲಿ ನಗರವು ನಗರಸಭೆಯಾಗಿ ಪ್ರತಿಷ್ಟಾಪನೆಗೊಂಡಿತು. ೧೯೪೭ರಲ್ಲಿ [[ಭಾರತ|ಭಾರತದ]] ಸ್ವಾತಂತ್ರ್ಯದ ನಂತರ, ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿದ್ದ ಮಂಗಳೂರನ್ನು ೧೯೫೬ದಲ್ಲಿ [[ಮೈಸೂರು]] ರಾಜ್ಯದೊಳಗೆ ವಿಲೀನಗೊಳಿಸಲಾಯಿತು. ಮೈಸೂರು ರಾಜ್ಯಕ್ಕೆ ಬಂದರಿನ ಸೌಲಭ್ಯವನ್ನು ಒದಗಿಸುತ್ತಿದ್ದ ಮಂಗಳೂರು, ರಾಜ್ಯದಲ್ಲಿ ಪ್ರಮುಖ ಸ್ಥಾನವನ್ನು ಪಡೆಯಿತು. ೨೦ನೇ ಶತಮಾನದ ಅಂತ್ಯವು ಮಂಗಳೂರು ಉದ್ಯಮ ಮತ್ತು ವಾಣಿಜ್ಯ ಕೇಂದ್ರವಾಗಿ ಅಭಿವೃದ್ಧಿ ಹೊಂದುವುದಕ್ಕೆ ಸಾಕ್ಷಿಯಾಯಿತು. ಸತತ ಔದ್ಯೋಗಿಕರಣದ ನಂತರವೂ ಮಂಗಳೂರು ತನ್ನ ಹಳೆಯ ಸೊಬಗನ್ನು ಉಳಿಸಿಕೊಂಡು ಬಂದಿದೆ. ತೆಂಗಿನ ಮರಗಳ ಜೊತೆಗೆ ಮೇಲೆದ್ದಿರುವ ಕೆಂಪು ಹಂಚಿನ ಕಟ್ಟಡಗಳು, ಸಮುದ್ರ ತೀರದಲ್ಲಿ ಸಾಲಾಗಿ ನಿಲ್ಲಿಸಿರುವ ಮೀನುಗಾರಿಕಾ ದೋಣಿಗಳು ಇವುಗಳಲ್ಲಿ ಕೆಲವು. == ಭೂಗೋಳ ಮತ್ತು ಹವಾಮಾನ == [[ಚಿತ್ರ:Panamburbeach057.jpg|200px|thumb|right|ಪಣಂಬೂರು ಕಡಲತೀರದಲ್ಲಿನ ಸೂರ್ಯಸ್ತದ ದೃಶ್ಯ]] [[ಚಿತ್ರ:Mangalore 038.jpg|200px|thumb|right|ಮಂಗಳೂರಿನಲ್ಲಿ ದಿಗಂತದ ಒಂದು ನೋಟ]] ಮಂಗಳೂರು {{coor d|12.87|N|74.88|E|}} [[ಅಕ್ಷಾಂಶ]], [[ರೇಖಾಂಶ|ರೇಖಾಂಶವನ್ನು]] ಹೊಂದಿದ್ದು, [[ಕರ್ನಾಟಕ|ಕರ್ನಾಟಕದ]] [[ದಕ್ಷಿಣ ಕನ್ನಡ]] ಜಿಲ್ಲೆಯಲ್ಲಿ ಸ್ಥಿತವಾಗಿದೆ. ಇದು ಸಮುದ್ರ ಮಟ್ಟಕ್ಕಿಂತ ಸರಾಸರಿ ೯೯ ಮೀಟರುಗಳಷ್ಟು(೩೨೫ ಅಂಗುಲಗಳು) ಎತ್ತರದಲ್ಲಿದೆ.<ref>{{cite web |publisher=[[Indian Institute of Tropical Meteorology]] ([[Pune]]) |url=http://envis.tropmet.res.in/rainfall_stations.htm |title=Rainfall Stations in India |accessdate=2008-07-27 |archive-date=2010-10-20 |archive-url=https://www.webcitation.org/5tcfc0JvM?url=http://envis.tropmet.res.in/rainfall_stations.htm |url-status=dead }}</ref> ಇದು [[ದಕ್ಷಿಣ ಕನ್ನಡ]] ಜಿಲ್ಲೆಯ ಕೇಂದ್ರ ಕಾರ್ಯಾಲಯವಾಗಿದ್ದು, [[ಕರ್ನಾಟಕ|ಕರ್ನಾಟಕದ]] ಅತಿ ದೊಡ್ಡ ಕರಾವಳಿ ನಗರ ಕೇಂದ್ರ ಹಾಗೂ ರಾಜ್ಯದ ೪ನೇ ಅತಿ ದೊಡ್ಡ ನಗರವಾಗಿದೆ.ಭಾರತದ ಪಶ್ಚಿಮ ಕರಾವಳಿಯಲ್ಲಿ ಅರಬ್ಬೀ ಸಮುದ್ರದ ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ ಪಶ್ಚಿಮ ಘಟ್ಟಗಳನ್ನು ಹೊಂದಿದೆ. ಮಂಗಳೂರು ನಗರವು ೧೧೧.೧೮ ಚದರ ಕಿ. ಮೀ. ವಿಸ್ತೀರ್ಣವನ್ನು ಹೊಂದಿದ್ದು, ಮಂಗಳೂರು ಮಹಾನಗರ ಪಾಲಿಕೆಯ ಅಧೀನದಲ್ಲಿರುವ ಪ್ರದೇಶದ ಒಟ್ಟು ವಿಸ್ತೀರ್ಣ ೧೩೨.೪೫ ಚದರ ಕಿ. ಮೀ.ಆಗಿದೆ. ಇಲ್ಲಿ ದಿನದಲ್ಲಿ ಮಿತವಾದ ಗಾಳಿಯ ಜೊತೆಗೆ ಕೆಲವೊಮ್ಮೆ ಹೊಯ್ಗಾಳಿಯು ಬೀಸಿದರೆ ರಾತ್ರಿಯಲ್ಲಿ ಶಾಂತವಾದ ಗಾಳಿಯು ಬೀಸುತ್ತದೆ. ಇಲ್ಲಿರುವ ಪರ್ವತ ಪ್ರದೇಶಗಳು ಹಾಗೂ ಪ್ರಾಕೃತಿಕ ಕಣಿವೆಗಳೊಂದಿಗೆ ನಗರದ ನಕ್ಷೆಯು ಬಯಲು ಪ್ರದೇಶಗಳ ಜೊತೆಗೆ ಉಬ್ಬುತಗ್ಗು ಪ್ರದೇಶಗಳನ್ನೂ ಹೊಂದಿದೆ. ಈ ನಗರದ ಭೂವಿಜ್ಞಾನವು, ಪರ್ವತ ಪ್ರದೇಶಗಳಲ್ಲಿ ಗಟ್ಟಿಯಾದ ಲ್ಯಾಟರೈಟ್ ನಿಂದಲೂ, ಕಡಲತೀರದಲ್ಲಿ ಮರಳು ಮಿಶ್ರಿತ ಮಣ್ಣಿನಿಂದಲೂ ವಿಶಿಷ್ಟತೆಯನ್ನು ಪಡೆದುಕೊಂಡಿದೆ. [[ಭಾರತ]] ಸರಕಾರವು ಮಂಗಳೂರನ್ನು 'ಸಾಧಾರಣವಾದ ಭೂಕಂಪಪ್ರವಣ ನಗರ ಕೇಂದ್ರ' ಎಂದು ಗುರುತಿಸಿದೆ ಮತ್ತು ನಗರವನ್ನು ಸಿಸ್ಮಿಕ್ ೩ನೇ ವಲಯದಲ್ಲಿ ವರ್ಗೀಕರಿಸಿದೆ.<ref>{{cite web |publisher=[[Geological Survey of India]] |url=http://www.gsi.gov.in/images/zonation.gif |title=Seismic zoning map of India |format=[[Graphics Interchange Format|GIF]] |accessdate=2008-07-20 |archive-date=2008-10-03 |archive-url=https://web.archive.org/web/20081003062745/http://www.gsi.gov.in/images/zonation.gif |url-status=dead }}</ref><ref>{{cite web |publisher=[[India Meteorological Department]] |url=http://www.imd.ernet.in/section/seismo/static/seismo-zone.htm |title=Seismic Zoning Map |accessdate=2008-07-20 |archive-date=2008-09-15 |archive-url=https://web.archive.org/web/20080915154543/http://www.imd.ernet.in/section/seismo/static/seismo-zone.htm |url-status=dead }}</ref> ಮಂಗಳೂರು ನಗರವು [[ನೇತ್ರಾವತಿ]] ಮತ್ತು [[ಗುರುಪುರ]] ನದಿಗಳಿಂದುಂಟಾದ [[ಹಿನ್ನೀರು|ಹಿನ್ನೀರಿನ]] ಮೇಲೆ ನೆಲೆಸಿದೆ. ಈ ನದಿಗಳು ಉತ್ತರದಲ್ಲಿ ಹಾಗೂ ದಕ್ಷಿಣದಲ್ಲಿ ಹರಿಯುವುದರ ಮೂಲಕ ಈ ನಗರವನ್ನು ಸುತ್ತುವರಿಯುತ್ತವೆ. ಎರಡೂ ನದಿಗಳು ನಗರದ ದಕ್ಷಿಣದಲ್ಲಿ [[ಅಳಿವೆ|ಅಳಿವೆಯನ್ನು]] ಸೃಷ್ಟಿಸಿ [[ಅರಬ್ಬೀ ಸಮುದ್ರ|ಅರಬ್ಬೀ ಸಮುದ್ರವನ್ನು]] ಸೇರುತ್ತವೆ. ನಗರದ ಕರಾವಳಿ ತೀರದುದ್ದಕ್ಕೂ ಹಲವು ಕಡಲತೀರ/ಬೀಚ್ ಗಳಿವೆ. ಇವುಗಳಲ್ಲಿ ಪ್ರಮುಖವಾದುವು ಮುಕ್ಕ, ಪಣಂಬೂರು, ತಣ್ಣೀರುಬಾವಿ, ಕೆ.ಆರ್.ಇ.ಸಿ., ಸೋಮೇಶ್ವರ ಹಾಗೂ ಸಮ್ಮರ್ ಸ್ಯಾಂಡ್ ಬೀಚ್ ಗಳು. ಇಲ್ಲಿನ ವೃಕ್ಷಸಮೂಹವು ಪ್ರಮುಖವಾಗಿ ತೆಂಗಿನ ಮರಗಳು, ತಾಳೆ ಜಾತಿಯ ಮರಗಳು, ಅಶೋಕ ವೃಕ್ಷಗಳ ಜೊತೆಗೆ ಇತರ ಕೆಲವು ಮರಗಳನ್ನು ಹೊಂದಿದೆ. [[ಭಾರತ|ಭಾರತದ]] ಇತರ ನಗರಗಳಿಗೆ ಹೋಲಿಸಿದರೆ ಮಂಗಳೂರು ಇನ್ನೂ ತನ್ನ ಹಸಿರು ಹೊದಿಕೆಯನ್ನು ಉಳಿಸಿಕೊಂಡು ಬಂದಿದೆ. ಮಂಗಳೂರು [[ಉಷ್ಣವಲಯ|ಉಷ್ಣವಲಯದ]] ವಾಯುಗುಣವನ್ನು ಹೊಂದಿದೆ. ನಗರದಲ್ಲಿ ಬೇಸಿಗೆಕಾಲ ಮತ್ತು ಚಳಿಗಾಲಗಳು ಸಮಾನವಾಗಿದ್ದು, ಎರಡೂ ಋತುಗಳಲ್ಲೂ ತಾಪಮಾನವು ಸರಾಸರಿ ೨೭°C ನಿಂದ ೩೪°Cವರೆಗೆ ಇರುತ್ತದೆ. [[ತೇವಾಂಶ|ತೇವಾಂಶವು]] ಸರಾಸರಿ ೭೮% ತಲುಪುತ್ತದೆ. ಪರ್-ಹ್ಯೂಮಿಡ್(ಎ)[Per-Humid(A)] ವಲಯಕ್ಕೆ ಸೇರುವ ಈ ನಗರವು [[ಅರಬ್ಬೀ ಸಮುದ್ರ]] ಶಾಖೆಯ [[ನೈಋತ್ಯ]] ಮಾನ್ಸೂನಿನ ನೇರ ಪ್ರಭಾವಕ್ಕೆ ಒಳಪಡುತ್ತದೆ. ಮೇಯಿಂದ ಆಕ್ಟೋಬರ್ ವರೆಗಿನ ೬ ತಿಂಗಳ ಸಮಯದಲ್ಲಿ ಒಟ್ಟು ವಾರ್ಷಿಕ ಮಳೆಯ ೯೦ ಪ್ರತಿಶತ ಮಳೆಯನ್ನು ಇದು ಪಡೆಯುತ್ತದೆ. ಇತರ ಸಮಯದಲ್ಲಿ ಒಣಹವೆಯಿರುತ್ತದೆ. ಡಿಸೆಂಬರ್ ನಿಂದ ಫೆಬ್ರವರಿವರೆಗಿನ ಸಮಯದಲ್ಲಿ ಇಲ್ಲಿ ತಾಪಮಾನ ಹಾಗೂ ತೇವಾಂಶಗಳೆರಡೂ ಇತರ ತಿಂಗಳುಗಳಿಗಿಂತ ಗಣನೀಯವಾಗಿ ಕಡಿಮೆಯಿರುತ್ತದೆ. ಆದ್ದರಿಂದ ಈ ಸಮಯವು ಮಂಗಳೂರನ್ನು ಭೇಟಿಕೊಡಲು ಅತಿ ಸೂಕ್ತ. ದಿನದಲ್ಲಿ ತಾಪಮಾನವು ೩೦°C ಗಿಂತ ಕಡಿಮೆಯಿದ್ದರೆ, ರಾತ್ರಿಯಲ್ಲಿ ೨೦°C ಗಿಂತ ಕಡಿಮೆಯಿರುತ್ತದೆ. ಈ ಋತುವಿನ ನಂತರ ಕಾಲಿಡುವುದೇ [[ಬೇಸಿಗೆಕಾಲ]]. ಈ ಸಮಯದಲ್ಲಿ ತಾಪಮಾನವು ೩೮°C ಗಳ ತನಕ ಏರುತ್ತದೆ. ಇದರ ನಂತರ [[ಮಳೆಗಾಲ|ಮಳೆಗಾಲವು]] ಆರಂಭವಾಗುತ್ತದೆ. [[ಭಾರತ|ಭಾರತದ]] ಇತರ ನಗರ ಕೇಂದ್ರಗಳಿಗೆ ಹೋಲಿಸಿದರೆ ಮಂಗಳೂರು ಭಾರಿ ಮಳೆಯನ್ನು ಪಡೆಯುತ್ತದೆ.<ref>{{cite web |url= http://whc.unesco.org/en/tentativelists/2103/ |title= Western Ghats (sub cluster nomination) |accessdate= 2008-07-27 |publisher=[[UNESCO]] World Heritage Centre}}</ref> ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಸಮಯಾವಧಿಯಲ್ಲಿ ನಗರವು ೪೦೦೦ ಮಿಲಿ ಮೀಟರ್ ಗಳಷ್ಟು ವರ್ಷಧಾರೆಯನ್ನು ಪಡೆಯುತ್ತದೆ. [[ಚಿತ್ರ:Mangalore panaroma 0187 pan.jpg|1087x1087px|thumb|center|[[ಕದ್ರಿ|ಕದ್ರಿಯಿಂದ]] ಮಂಗಳೂರು ನಗರದ ಸಮಗ್ರ ನೋಟ (೨೦೦೭)]] == ಅರ್ಥ ವ್ಯವಸ್ಥೆ == [[ಚಿತ್ರ:Fishing In Mukka.JPG|200px|thumb|right|ಮಂಗಳೂರಿನ ಸಮೀಪದ [[ಮುಕ್ಕ|ಮುಕ್ಕದಲ್ಲಿ]] [[ಮೀನುಗಾರಿಕೆ]]]] [[ಚಿತ್ರ:Iron Ore factory.jpg|200px|thumb|ಮಂಗಳೂರಿನಲ್ಲಿರುವ [[ಕುದ್ರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್]]]] ಮಂಗಳೂರಿನ ಅರ್ಥ ವ್ಯವಸ್ಥೆಯಲ್ಲಿ ವ್ಯಾವಸಾಯಿಕ ಸಂಸ್ಕರಣೆ ಹಾಗೂ ಬಂದರು ಸಂಬಂಧಿತ ಚಟುವಟಿಕೆಗಳು ಪ್ರಮುಖ ಸ್ಥಾನಗಳನ್ನು ಪಡೆದಿವೆ<ref name="scan">{{cite web |url= http://www.crn.in/SouthScanNov152007.aspx |title= South Scan (Mangalore, Karnataka) |accessdate= 2008-03-20 |publisher= CMP Media LLC |archive-date= 2012-02-07 |archive-url= https://www.webcitation.org/65GpC8D7Z?url=http://www.crn.in/SouthScanNov152007.aspx |url-status= dead }}</ref>. ನವ ಮಂಗಳೂರು ಬಂದರು [[ಭಾರತ|ಭಾರತದ]] ೯ನೇ ಅತಿ ದೊಡ್ಡ ಸರಕು ನಿರ್ವಹಣಾ ಬಂದರಾಗಿದೆ. ಇದು ಭಾರತದ ೭೫ ಪ್ರತಿಶತ ಕಾಫಿ ಮತ್ತು ಗೋಡಂಬಿ ರಫ್ತನ್ನು ನಿರ್ವಹಿಸುತ್ತದೆ. ಮಂಗಳೂರು ಹಂಚುಗಳು ಭಾರತದಾದ್ಯಂತ ಪ್ರಸಿದ್ಧವಾಗಿದ್ದು ಈಗಲೂ ನಗರದಲ್ಲಿ ತುಂಬಾ ಬಳಕೆಯಲ್ಲಿದೆ. ಮಂಗಳೂರು, ವಾಹನಗಳ 'ಲೀಫ್ ಸ್ಪ್ರಿಂಗ್' ಉದ್ಯಮದ ತವರು. 'ದ ಕೆನರಾ ವರ್ಕ್ ಶೋಪ್ಸ್ ಲಿಮಿಟೆಡ್' ಮತ್ತು 'ಲ್ಯಾಮಿನ ಸಸ್ಪೆನ್ಶನ್ ಪ್ರೊಡಕ್ಟ್ಸ್ ಲಿಮಿಟೆಡ್' ಗಳು ಚಿರಪರಿಚಿತ ಲೀಫ್ ಸ್ಪ್ರಿಂಗ್ ಉದ್ಯಮಗಳು. ಬೈಕಂಪಾಡಿ ಮತ್ತು ಯೆಯ್ಯಾಡಿ ಕೈಗಾರಿಕಾ ವಲಯಗಳು ಹಲವು ಸಣ್ಣ ಕೈಗಾರಿಕೆಗಳಿಗೆ ಮನೆಯಾಗಿದೆ. ನಗರವು ಆಗ್ನೇಯ ಏಷ್ಯಾದಿಂದ ಮರಮುಟ್ಟುಗಳನ್ನು ಆಮದು ಮಾಡುತ್ತಿದ್ದು, ಇದನ್ನು ಪೀಠೋಪಕರಣಗಳ ತಯಾರಿಕೆಗೆ ಬಳಸಲಾಗುತ್ತದೆ. ನಗರವು ದಕ್ಷಿಣ ಭಾರತಕ್ಕೆ ಮರಮುಟ್ಟುಗಳ ಪ್ರಮುಖ ಪ್ರವೇಶ ದ್ವಾರವೂ ಆಗಿದೆ. ಬೀಡಿ ತಯಾರಿಕೆ ಇಲ್ಲಿನ ಪ್ರಮುಖ ಗೃಹ ಕೈಗಾರಿಕೆ. 'ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಲಿಮಿಟೆಡ್', 'ಕುದ್ರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್', 'ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್', 'ಬಿ.ಎ.ಎಸ್.ಎಫ್', 'ಇ.ಎಲ್.ಎಫ್ ಗ್ಯಾಸ್' ಇಲ್ಲಿನ ಪ್ರಮುಖ ಉದ್ದಿಮೆಗಳಲ್ಲಿ ಕೆಲವು. ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಾದ [[ಇನ್ಫೋಸಿಸ್]], [[ವಿಪ್ರೊ]], 'ಎಂಫಾಸಿಸ್ ಬಿ.ಪಿ.ಒ' ಹಾಗೂ 'ಫರ್ಸ್ಟ್ ಅಮೇರಿಕನ್ ಕೋರ್ಪೋರೇಷನ್'ಗಳು ನಗರದಲ್ಲಿ ಕೆಲಸವನ್ನು ಆರಂಭಿಸಿವೆ.<ref name="ind">{{cite news |url=http://economictimes.indiatimes.com/Features/The_Sunday_ET/Property/Mangalore_takes_over_as_the_new_SEZ_destination/articleshow/2788712.cms |title= Mangalore takes over as the new SEZ destination |date=[[2008-02-17]] |accessdate= 2008-03-20 |publisher=[[Indiatimes|Times Internet Limited]]}}</ref> ಮೂರು ಮೀಸಲು ಮಾಹಿತಿ ತಂತ್ರಜ್ಞಾನ ಪಾರ್ಕ್ ಗಳು ನಗರಕ್ಕೆ ಕಾಲಿಡುತ್ತಿದ್ದು, ಇವುಗಳಲ್ಲಿ ಎರಡು ಈಗಾಗಲೆ ನಿರ್ಮಾಣದ ಹಂತದಲ್ಲಿವೆ. ಗಂಜಿಮಠದಲ್ಲಿ ನಿರ್ಮಾಣಗೊಳ್ಳುತ್ತಿರುವ 'ರಫ್ತು ಉತ್ತೇಜನ ಕೈಗಾರಿಕಾ ವಲಯ' ಮೊದಲನೆಯದಾದರೆ, ಎರಡನೆಯದು [[ಮಂಗಳೂರು ವಿಶ್ವವಿದ್ಯಾನಿಲಯ|ಮಂಗಳೂರು ವಿಶ್ವವಿದ್ಯಾನಿಲಯದ]] ಸಮೀಪದಲ್ಲಿ ನಿರ್ಮಿತವಾಗುತ್ತಿರುವ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'.<ref>{{cite web |url=http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%203/Fig.%203.5.1.doc |title=Study Area around SEZ, Mangalore |format=[[DOC (computing)|DOC]] |accessdate=2008-07-02 |author=Neeri |publisher=[[Mangalore City Corporation]] |archive-date=2008-10-03 |archive-url=https://web.archive.org/web/20081003062813/http://www.mangalorecity.gov.in/forms/sez/MSEZ%20Draft%20EIA/Mangalore%20SEZ%2C%20Oct.%202007/Chapter%203/Fig.%203.5.1.doc |url-status=dead }}</ref> ಗಂಜಿಮಠದಲ್ಲಿ ಮೂರನೇ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'ದ ನಿರ್ಮಾಣವನ್ನು ಪ್ರಸ್ಥಾಪಿಸಲಾಗಿದೆ.<ref>{{cite web |url=http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%201/Fig.1.2.doc |title=Proposed MSEZ Site and Existing Industries |format=[[DOC (computing)|DOC]] |accessdate=2008-04-09 |author=Neeri |publisher=[[Mangalore City Corporation]] |archive-date=2008-04-10 |archive-url=https://web.archive.org/web/20080410145046/http://www.mangalorecity.gov.in/forms/sez/MSEZ%20Draft%20EIA/Mangalore%20SEZ,%20Oct.%202007/Chapter%201/Fig.1.2.doc |url-status=dead }}</ref> ಬಿ.ಎ. ಗ್ರೂಪ್ ನವರಿಂದ ೨೦ ಲಕ್ಷ ಚದರ ಫೀಟ್ ಗಳ 'ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ'ವು [[ತುಂಬೆ|ತುಂಬೆಯಲ್ಲಿ]] ನಿರ್ಮಾಣ ಹಂತದಲ್ಲಿದೆ.<ref>{{cite news| url = http://www.hindu.com/2006/08/31/stories/2006083118290300.htm| date = 2006-08-31| title = Two more plans for EPIP cleared| accessdate = 2006-09-29| publisher = [[ದಿ ಹಿಂದೂ]]| archive-date = 2012-10-25| archive-url = https://web.archive.org/web/20121025134537/http://www.hindu.com/2006/08/31/stories/2006083118290300.htm| url-status = dead}}</ref> [[ತೈಲ ಮತ್ತು ಪ್ರಾಕೃತಿಕ ಅನಿಲ ನಿಗಮ|ತೈಲ ಮತ್ತು ಪ್ರಾಕೃತಿಕ ಅನಿಲ ನಿಗಮವು]] (ಒ.ಎನ್.ಜಿ.ಸಿ) 'ಮಂಗಳೂರು ವಿಶೇಷ ಆರ್ಥಿಕ ವಲಯ'ದಲ್ಲಿ ೧೫ ಮಿಲಿಯನ್ ಟನ್ನಿನ ಹೊಸ ಸಂಸ್ಕರಣಾಗಾರ, ಪೆಟ್ರೋಕೆಮಿಕಲ್ ಸ್ಥಾವರ ಹಾಗೂ ಶಕ್ತಿ ಮತ್ತು ಎಲ್.ಎನ್.ಜಿ ಸ್ಥಾವರಗಳ ಮೇಲೆ ೩೫,೦೦೦ ಕೋಟಿ ರೂಪಾಯಿಗಳ ಬಂಡವಾಳ ಹೂಡುವ ಬಗ್ಗೆ ಯೋಜನೆ ರೂಪಿಸಿದೆ. ಇದು ದೇಶದ ಪ್ರಥಮ 'ಪೆಟ್ರೋಲಿಯಮ್, ಕೆಮಿಕಲ್ಸ್, ಪೆಟ್ರೋಕೆಮಿಕಲ್ಸ್ ಇನ್ವೆಸ್ಟ್ ಮೆಂಟ್ ರೀಜನ್'(PCPIR) ಆಗಲಿದೆ. ಇಂತಹ ಇತರ ಪಿ.ಸಿ.ಪಿ.ಐ.ಆರ್. ಗಳು [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳದ]] ನಯಚಾರ್ ನಲ್ಲಿ, [[ಹರಿಯಾಣ|ಹರಿಯಾಣದ]] [[ಪಾಣಿಪತ್]] ನಲ್ಲಿ ಹಾಗೂ [[ಆಂಧ್ರ ಪ್ರದೇಶ|ಆಂಧ್ರ ಪ್ರದೇಶದ]] ಅಚ್ಯುತಪುರಂನಲ್ಲಿವೆ. 'ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಮ್ ರಿಸರ್ವ್ಸ್ ಲಿಮಿಟೆಡ್' ಎಂಬ 'ಆಯಿಲ್ ಇಂಡಸ್ಟ್ರಿ ಡೆವಲಪ್ಮೆಂಟ್ ಬೋರ್ಡ್'ನ ವಿಶೇಷ ಘಟಕವು ಮಂಗಳೂರು ಹಾಗೂ [[ಭಾರತ|ಭಾರತದ]] ಇತರ ಎರಡು ಸ್ಥಳಗಳಲ್ಲಿ 'ಕಚ್ಚಾತೈಲ ಸಂಗ್ರಹಣಾ ಸ್ಥಾವರ'ಗಳನ್ನು ನಿರ್ಮಿಸಲು ನಿಶ್ಚಯಿಸಿದೆ.<ref>{{cite news |url=http://www.thehindubusinessline.com/2006/04/02/stories/2006040202220200.htm |title=Strategic oil reserves to come directly under Govt |date=[[2006-04-02]] |accessdate = 2008-02-20 |publisher=[[Business Line|The Hindu Business Line]]}}</ref><ref>{{cite news |url = http://www.hindu.com/2006/01/07/stories/2006010704081600.htm |title = Strategic crude reserve gets nod |date = [[2006-01-07]] |accessdate = 2008-02-20 |publisher = [[ದಿ ಹಿಂದೂ]] |archive-date = 2012-02-07 |archive-url = https://www.webcitation.org/65GuJRHha?url=http://www.hindu.com/2006/01/07/stories/2006010704081600.htm |url-status = dead }}</ref> ಯೋಜಿತ, ವಾರ್ಷಿಕ ೫ ಮಿಲಿಯನ್ ಮೆಟ್ರಿಕ್ ಟನ್ನು(ಎಮ್.ಎಮ್.ಟಿ.ಪಿ.ಎ) ಸಂಗ್ರಹಣೆಯಲ್ಲಿ ೧.೫ ಎಮ್.ಎಮ್.ಟಿ.ಪಿ.ಎ ಮಂಗಳೂರಿನಲ್ಲಿಯೂ,<ref>{{cite news |url =http://economictimes.indiatimes.com/India_to_form_crude_oil_reserve_of_5_mmt/articleshow/2137148.cms |title =India to form crude oil reserve of 5 mmt |date = [[2007-06-20]] |accessdate = 2008-02-20 |publisher = [[The Economic Times]]}}</ref> ೧.೦ ಎಮ್.ಎಮ್.ಟಿ.ಪಿ.ಎ [[ವಿಶಾಖಪಟ್ಟಣ|ವಿಶಾಖಪಟ್ಟಣದಲ್ಲಿಯೂ]] ಹಾಗೂ ೨.೫ ಎಮ್.ಎಮ್.ಟಿ.ಪಿ.ಎ ಮಂಗಳೂರಿನ ಸಮೀಪದ ಪಡೂರಿನಲ್ಲಿಯೂ ನಿರ್ವಹಿಸಲಾಗುತ್ತದೆ. 'ಇಂಡಿಯಾ ಟುಡೆ'ಯ ಅಂತರಾಷ್ಟ್ರೀಯ ಸಂಪುಟದ ಅನುಸಾರ ಮಂಗಳೂರು ([[ಕೊಚ್ಚಿ|ಕೊಚ್ಚಿಯ]] ನಂತರ) ದಕ್ಷಿಣ ಭಾರತದಲ್ಲೇ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಾನ್-ಮೆಟ್ರೊ(ಮೆಟ್ರೋವಲ್ಲದ) ನಗರವಾಗಿದೆ. [[ಚಿತ್ರ:Mangalore infosys.jpg|200px|thumb|left| ಮಂಗಳೂರಿನಲ್ಲಿ [[ಇನ್ಫೋಸಿಸ್]] ಕಾರ್ಯಾಲಯ ]] [[ಕಾರ್ಪೋರೇಷನ್ ಬ್ಯಾಂಕ್]],<ref>{{cite web |url =http://www.corpbank.com/asp/0100text.asp?presentID=84&headID=84 |title =History |accessdate = 2008-04-18 |publisher = [[Corporation Bank]]}}</ref> [[ಕೆನರಾ ಬ್ಯಾಂಕ್]],<ref>{{cite web |url = http://www.hindu.com/2005/11/20/stories/2005112015560300.htm |title = Cheque truncation process from April, says Leeladhar |accessdate = 2008-04-18 |publisher = [[ದಿ ಹಿಂದೂ]] |archive-date = 2012-03-14 |archive-url = https://www.webcitation.org/66ALTNfb6?url=http://www.hindu.com/2005/11/20/stories/2005112015560300.htm |url-status = dead }}</ref> ಮತ್ತು [[ವಿಜಯ ಬ್ಯಾಂಕ್]],<ref>{{cite web |url=http://vijayabank.com:8081/vijaya/vijaya/internet-en/menus/we-at-vijaya-bank/inception.html |title=Inception |accessdate=2008-07-09 |publisher=[[Vijaya Bank]] |archive-date=2008-09-08 |archive-url=https://web.archive.org/web/20080908053811/http://vijayabank.com:8081/vijaya/vijaya/internet-en/menus/we-at-vijaya-bank/inception.html |url-status=dead }}</ref> ಗಳು ೨೦ನೇ ಶತಮಾನದ ಪೂರ್ವಾರ್ಧದಲ್ಲಿ ಮಂಗಳೂರಿನಲ್ಲಿ ಪ್ರಾರಂಭಗೊಂಡ ಮೂರು ರಾಷ್ಟ್ರೀಕೃತ ಬ್ಯಾಂಕುಗಳು. ಮಂಗಳೂರಿನಲ್ಲಿ ಸ್ಥಾಪಿಸಲ್ಪಟ್ಟ [[ಕರ್ಣಾಟಕ ಬ್ಯಾಂಕ್]] ಆ ಸಮಯದ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿತ್ತು.<ref>{{cite web |url =http://www.karnatakabank.com/ktk/History.jsp |title =History |accessdate =2008-04-18 |publisher =[[Karnataka Bank]] |archive-date =2012-03-17 |archive-url =https://web.archive.org/web/20120317115018/http://www.karnatakabank.com/ktk/History.jsp |url-status =dead }}</ref> ಮಂಗಳೂರು ಕ್ಯಾಥೊಲಿಕ್ ಕೊ-ಓಪರೇಟಿವ್ ಬ್ಯಾಂಕ್ ಲಿಮಿಟೆಡ್, ಕ್ಯಾಥೊಲಿಕ್ ಬ್ಯಾಂಕ್ ಲಿಮಿಟೆಡ್ ಹಾಗೂ ಎಸ್.ಸಿ.ಡಿ.ಸಿ.ಸಿ ಬ್ಯಾಂಕುಗಳು ಮಂಗಳೂರಿನಲ್ಲಿ ಸ್ಥಾಪನೆಗೊಂಡ ವರ್ಗೀಕೃತ ಬ್ಯಾಂಕುಗಳು. ದೋಣಿ ನಿರ್ಮಾಣ ಹಾಗೂ ಮೀನುಗಾರಿಕೆ ಉದ್ಯಮಗಳು ಪೀಳಿಗೆಗಳಿಂದ ಮಂಗಳೂರಿನ ಪ್ರಮುಖ ಉದ್ಯಮಗಳಾಗಿವೆ. ಮಂಗಳೂರು ಬಂದರಿನ ಸಮೀಪದಲ್ಲಿರುವ 'ಹಳೆ ಮಂಗಳೂರು ಬಂದರು' ಪ್ರಸಿದ್ಧ ಮೀನುಗಾರಿಕಾ ಬಂದರಾಗಿದೆ. ಇಲ್ಲಿ ಮೀನುಗಾರಿಕೆಗಾಗಿ ಬಳಸುವ ಭಾರಿ ಪ್ರಮಾಣದ ಯಾಂತ್ರಿಕೃತ ದೋಣಿಗಳು ಲಂಗರು ಹಾಕಿರುತ್ತವೆ. ಮೀನುಗಾರಿಕಾ ಉದ್ಯಮವು ಸಾವಿರಾರು ಜನರನ್ನು ಈ ಉದ್ಯೋಗದಲ್ಲಿ ಬಳಸಿಕೊಂಡಿದೆ ಹಾಗೂ ಅವರ ಉತ್ಪನ್ನಗಳನ್ನು ಸುತ್ತಮುತ್ತಲ ಪ್ರದೇಶಗಳಿಗೆ ರಫ್ತು ಮಾಡಲಾಗುತ್ತದೆ. ಹಂಚು, ಬೀಡಿ, ಕಾಫಿ ಮತ್ತು ಗೋಡಂಬಿ ಉದ್ಯಮಗಳಲ್ಲಿ ಮಂಗಳೂರಿನ ವ್ಯಾಪಾರ ಸಂಸ್ಥೆಗಳು ಪ್ರಮುಖವಾದ ಅಸ್ತಿತ್ವವನ್ನು ಪಡೆದುಕೊಂಡು ಬಂದಿದೆ, ಹಾಗಿದ್ದೂ ಆಧುನಿಕ ನಿರ್ಮಾಣದಲ್ಲಿ ಕಾಂಕ್ರೀಟಿನ ಬಳಕೆಯಿಂದಾಗಿ ಹಂಚಿನ ಉದ್ಯಮವು ಅವನತಿಯ ದಾರಿಯಲ್ಲಿ ಸಾಗಿದೆ. 'ಅಲ್ಬುಕರ್ಕ್ ಹಂಚಿನ ಕಾರ್ಖಾನೆ'ಯು ಭಾರತದಲ್ಲೇ ಅತಿ ದೊಡ್ಡ ಹಂಚಿನ ಕಾರ್ಖಾನೆಯಾಗಿದ್ದು,ಪ್ರಸಿದ್ಧ ಮಂಗಳೂರು ಕೆಂಪು ಹಂಚುಗಳನ್ನು ತಯಾರಿಸುತ್ತದೆ. ಮಂಗಳೂರಿನ ಉಪನಗರವಾದ [[ಉಳ್ಳಾಲ|ಉಳ್ಳಾಲದಲ್ಲಿ]] ಹೆಣೆದ ಉಡುಪುಗಳು ಹಾಗೂ ತೆಂಗಿನ ನಾರಿನ ದಾರಗಳನ್ನು ತಯಾರಿಸಲಾಗುತ್ತದೆ. == ಜನಸಂಖ್ಯೆ == [[ಚಿತ್ರ:Light House Hill, Mangalore.JPG|200px|thumb|right|ಲೈಟ್ ಹೌಸ್ ಹಿಲ್, ಮಂಗಳೂರಿನ ಪ್ರಮುಖ ತಾಣಗಳಲ್ಲೊಂದು]] ೨೦೧೧ರ [[ಭಾರತ|ಭಾರತದ]] [[ಜನಗಣತಿ|ಜನಗಣತಿಯ]] ಪ್ರಕಾರ, ಮಂಗಳೂರು ೪,೮೪,೭೮೫ ಜನಸಂಖ್ಯೆಯನ್ನು ಹೊಂದಿತ್ತು.<ref name="dmab">{{cite web |url=http://www.census2011.co.in/census/city/451-mangalore.html}}</ref> ಇದೇ ಜನಗಣತಿಯ ಪ್ರಕಾರ ಮಹಾನಗರ ಪಾಲಿಕೆ ಪ್ರದೇಶದ ಜನಸಂಖ್ಯೆಯು ೬,೧೯,೬೬೪ ಆಗಿದೆ.<ref name="popmlr">{{cite web |publisher=Census Commission of India |url=http://www.census2011.co.in/census/city/451-mangalore.html}}</ref> 'ವರ್ಲ್ಡ್ ಗಾಜೆಟರ್' ನ ಅನುಸಾರ ೨೦೦೮ರಲ್ಲಿ ಮಂಗಳೂರಿನ ಅಂದಾಜು ಜನಸಂಖ್ಯೆಯು ೪,೩೧,೯೭೬ ಆಗಿತ್ತು. ಇದರ ಪ್ರಕಾರ ಮಂಗಳೂರು [[ಭಾರತ|ಭಾರತದ]] ೧೦೧ನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗುತ್ತದೆ.<ref>{{cite web |url= http://www.world-gazetteer.com/wg.php?x=&men=gcis&lng=en&dat=80&geo=-104&srt=pnan&col=aohdq&msz=1500&va=&pt=a |title= India: largest cities and towns and statistics of their population |accessdate= 2008-01-31 |publisher= World Gazetteer|archiveurl=http://www.webcitation.org/5nsxcLbvU|archivedate=2010-02-28}}</ref> ಇದೇ ಗಣತಿಯ ಅನುಸಾರ 'ವರ್ಲ್ಡ್ ಗಾಜೆಟರ್' ಮಂಗಳೂರು ನಗರ ಪ್ರದೇಶದ(urban) ಜನಸಂಖ್ಯೆಯು ೬,೦೩,೨೬೯ ಎಂದು ಅಂದಾಜು ಮಾಡಿತ್ತು. ಇದು ಈ ನಗರ ಪ್ರದೇಶವನ್ನು ೬೧ನೇ ಅತಿ ಹೆಚ್ಚು ಜನಸಾಂದ್ರ ಪ್ರದೇಶವನ್ನಾಗಿ ಮಾಡುತ್ತದೆ.<ref>{{cite web |url= http://www.world-gazetteer.com/wg.php?x=&men=gcis&lng=en&dat=80&geo=-104&srt=pnan&col=aohdq&msz=1500&va=&pt=a |title= India: metropolitan areas |accessdate= 2008-01-16 |publisher= World Gazetteer|archiveurl=http://www.webcitation.org/5nsxcLbvU|archivedate=2010-02-28}}</ref> ಜನಸಂಖ್ಯೆಯ ೫೦ ಪ್ರತಿಶತ ಭಾಗವು ಪುರುಷರಾಗಿದ್ದು, ಇವರ ಸಂಖ್ಯೆ ೨,೦೦,೨೩೪ ಆಗಿದೆ. ಉಳಿದ ೫೦ ಪ್ರತಿಶತ ಸ್ತ್ರೀಯರಾಗಿದ್ದು, ಇವರ ಸಂಖ್ಯೆ ೧,೯೮,೫೧೧ ಆಗಿದೆ. ಪುರುಷ ಸಾಕ್ಷರತಾ ಪ್ರಮಾಣವು ೮೬ ಪ್ರತಿಶತವಿದ್ದು, ಸ್ತ್ರೀ ಸಾಕ್ಷರತಾ ಪ್ರಮಾಣವು ೭೯ ಪ್ರತಿಶತವಿದೆ. ಜನಸಂಖ್ಯೆಯ ೯ ಪ್ರತಿಶತ ಭಾಗವು ೬ ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ. ಮಂಗಳೂರಿನ ಸರಾಸರಿ ಸಾಕ್ಷರತಾ ಪ್ರಮಾಣವು ೮೩ ಪ್ರತಿಶತವಿದ್ದು ಇದು ರಾಷ್ಟ್ರೀಯ ಸರಾಸರಿ ೫೯.೯ಕ್ಕಿಂತ ಅಧಿಕವಾಗಿದೆ. ಜನನ ಪ್ರಮಾಣವು ೧೩.೭೨ ಪ್ರತಿಶತವಿದ್ದು, ಮರಣ ಪ್ರಮಾಣವು ೩.೭೧ ಪ್ರತಿಶತ ಹಾಗೂ ಶಿಶು ಮರಣ ಪ್ರಮಾಣವು ೧.೨೪ ಪ್ರತಿಶತವಿದೆ. ಕೊಳೆಗೇರಿಗಳ ಏರುತ್ತಿರುವ ಸಂಖ್ಯೆಯು ಇಲ್ಲಿನ ಕಳವಳಕಾರಿಯಾದ ಅಂಶವಾಗಿದೆ. ಮಂಗಳೂರು ನಗರ ಪ್ರದೇಶವು ನಗರ ಪಾಲಿಕೆಯ ಸರಹದ್ದಿನಲ್ಲಿ ೩೨ ಕೊಳೆಗೇರಿಗಳನ್ನು ಗುರುತಿಸಿತ್ತು. ಸುಮಾರು ೨೨,೦೦೦ ವಲಸಿಗ ಕಾರ್ಮಿಕರು ನಗರದ ಸರಹದ್ದಿನಲ್ಲಿರುವ ಈ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ.<ref>{{cite web |url= http://www.hindu.com/2006/04/08/stories/2006040818420300.htm |title= Growing number of slums in Mangalore a cause for concern |date= [[2006-04-08]] |accessdate= 2008-03-14 |publisher= [[ದಿ ಹಿಂದೂ]] |archive-date= 2008-03-03 |archive-url= https://web.archive.org/web/20080303014244/http://www.hindu.com/2006/04/08/stories/2006040818420300.htm |url-status= dead }}</ref><ref>{{cite web |url= http://www.hindu.com/2006/01/21/stories/2006012111860300.htm |title= Slums mushrooming in port city |accessdate= 2008-03-14 |date= [[2006-01-21]] |publisher= [[ದಿ ಹಿಂದೂ]] |archive-date= 2008-03-24 |archive-url= https://web.archive.org/web/20080324145402/http://www.hindu.com/2006/01/21/stories/2006012111860300.htm |url-status= dead }}</ref> [[ಚಿತ್ರ:St. Aloysius Church Mangalore.jpg|200px|thumb|left|ಮಂಗಳೂರಿನಲ್ಲಿರುವ ಸಂತ ಅಲೋಶಿಯಸ್ ಚರ್ಚು]] ಮಂಗಳೂರು ಬಹುಸಂಸ್ಕೃತಿಯ ಹಾಗೂ ಬಹುಭಾಷೀಯ ನಗರವಾಗಿದೆ. [[ತುಳು]], [[ಕೊಂಕಣಿ]] ಹಾಗೂ [[ಬ್ಯಾರಿ]] ಭಾಷೆಗಳು ಇಲ್ಲಿನ ಮೂರು ಸ್ಥಳೀಯ ಭಾಷೆಗಳಾಗಿದ್ದು, [[ಕನ್ನಡ]], [[ಹಿಂದಿ]], [[ಆಂಗ್ಲ]] ಮತ್ತು [[ಉರ್ದು]] ಭಾಷೆಗಳೂ ಬಳಕೆಯಲ್ಲಿವೆ. [[ಕನ್ನಡ]] ಇಲ್ಲಿನ ದ್ವಿತೀಯ ಭಾಷೆಯಾಗಿದ್ದು, ಇಲ್ಲಿನ ಅಧಿಕೃತ ಭಾಷೆಯಾಗಿದೆ. ಇಲ್ಲಿನ ಜನಸಂಖ್ಯೆಯ ಅಧಿಕ ಭಾಗವು [[ಹಿಂದೂ]] ಧರ್ಮೀಯರನ್ನು ಒಳಗೊಂಡಿದೆ. [[ಮೊಗವೀರ|ಮೊಗವೀರರು]], ಬಿಲ್ಲವರು ಹಾಗೂ ಬಂಟರು ಇದರಲ್ಲಿ ಪ್ರಮುಖರು. ಕೋಟಾ ಬ್ರಾಹ್ಮಣರು, ಶಿವಳ್ಳಿ ಬ್ರಾಹ್ಮಣರು, [[ಸ್ಥಾನಿಕ ಬ್ರಾಹ್ಮಣರು]], ಹವ್ಯಕ ಬ್ರಾಹ್ಮಣರು, ಗೌಡ ಸಾರಸ್ವತ ಬ್ರಾಹ್ಮಣರು, ದೈವಜ್ಞ ಬ್ರಾಹ್ಮಣರು, ರಾಜಪುರ ಸಾರಸ್ವತ ಬ್ರಾಹ್ಮಣರು ಕೂಡಾ ಹಿಂದು ಜನಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿದ್ದಾರೆ. ಜನಸಂಖ್ಯೆಯ ಇನ್ನು ಸ್ವಲ್ಪ ಭಾಗವು ಕ್ರೈಸ್ತ ಧರ್ಮೀಯರನ್ನು ಹೊಂದಿದೆ. ಇವರಲ್ಲಿ [[ಕೊಂಕಣಿ]] ಮಾತನಾಡುವ ಕಾಥೋಲಿಕರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇವರು 'ಮಂಗಳೂರು ಕಾಥೋಲಿಕರು' ಎಂದೇ ಪ್ರಸಿದ್ಧರು. ಮುಸ್ಲಿಮರು ಇಲ್ಲಿನ ಅಲ್ಪಸಂಖ್ಯಾಕ ಜನತೆಯಾಗಿದ್ದು, ಅವರ ಜನಸಂಖ್ಯೆಯಲ್ಲಿ ೮೦ ಪ್ರತಿಶತ ಜನರು ಅವರದೇ ಭಾಷೆಯಾದ [[ಬ್ಯಾರಿ]] ಭಾಷೆಯನ್ನು ಮಾತಾಡುತ್ತಾರೆ. ಸಣ್ಣ ಪ್ರಮಾಣದ ಜನಸಂಖ್ಯೆಯು ಜೈನ ಧರ್ಮವನ್ನೂ ಅನುಸರಿಸುತ್ತದೆ. == ಸಂಸ್ಕೃತಿ == [[ಚಿತ್ರ:Jyothi Talkies 2008 04 06.JPG|200px|thumb|right|ಜ್ಯೋತಿ ಟಾಕೀಸು ಮಂಗಳೂರಿನ ಪ್ರಸಿದ್ಧ ಚಿತ್ರಮಂದಿರಗಳಲ್ಲಿ ಒಂದು]] [[ಚಿತ್ರ:FullPagadeYakshagana.jpg|200px|thumb|right|[[ಯಕ್ಷಗಾನ]] ವೇಷಧಾರಿ]] ಮಂಗಳೂರಿನ ನಿವಾಸಿಯೊಬ್ಬರನ್ನು ಮಂಗಳೂರಿನ ನಿವಾಸಿಯೊಬ್ಬರನ್ನು [[ತುಳು|ತುಳುವಿನಲ್ಲಿ]] ''ಕುಡ್ಲದಾರ್'' ಎಂದೂ, [[ಕನ್ನಡ|ಕನ್ನಡದಲ್ಲಿ]] ''ಮಂಗಳೂರಿನವರು'' ಎಂದೂ, ಕಾಥೋಲಿಕ್ [[ಕೊಂಕಣಿ|ಕೊಂಕಣಿಯಲ್ಲಿ]] ''ಕೊಡಿಯಾಲ್ ಘರಾನೊ'' ಎಂದೂ, ಜಿ.ಎಸ್.ಬಿ ಕೊಂಕಣಿಯಲ್ಲಿ ''ಕೊಡಿಯಾಲ್ಚಿ'' ಅಥವಾ ''ಮಂಗ್ಳೂರ್ಚಿ'' ಎಂದೂ [[ಆಂಗ್ಲ|ಆಂಗ್ಲದಲ್ಲಿ]] ''ಮ್ಯಾಂಗಲೋರಿಯನ್'' ಎಂದೂ ಕರೆಯುತ್ತಾರೆ. ಬಿಜೈ ಸಮೀಪದಲ್ಲಿರುವ ''ಶ್ರೀಮಂತಿ ಬಾಯಿ ಮ್ಯೂಸಿಯಮ್'' ಮಂಗಳೂರಿನಲ್ಲಿರುವ ಏಕೈಕ ವಸ್ತು ಸಂಗ್ರಹಾಲಯ.<ref>{{cite news |url=http://www.hinduonnet.com/2006/07/07/stories/2006070717580300.htm |title=Srimanthi Bai Museum is in a shambles |date=[[2006-07-07]] |accessdate=2008-01-21 |publisher=[[ದಿ ಹಿಂದೂ]] |archive-date=2012-02-05 |archive-url=https://www.webcitation.org/65ESoBkk1?url=http://www.hinduonnet.com/2006/07/07/stories/2006070717580300.htm |url-status=dead }}</ref> ಮಣ್ಣಗುಡ್ಡದ ಸಮೀಪವಿರುವ ''ಬಿಬ್ಲಿಯೋಫೈಲ್ಸ್ ಪಾರಡೈಸ್'' ಕಾರ್ಪೋರೇಷನ್ ಬ್ಯಾಂಕಿನಿಂದ ನಡೆಸಲ್ಪಡುತ್ತಿರುವ ಸಾರ್ವಜನಿಕ ವಾಚನಾಲಯವಾಗಿದೆ. [[ಯಕ್ಷಗಾನ|ಯಕ್ಷಗಾನವು]] ಇಲ್ಲಿನ ಪ್ರಸಿದ್ಧ ನೃತ್ಯ ಕಲೆಯಾಗಿದ್ದು, ಕಹಳೆ ಘೋಷಗಳೊಂದಿಗೆ ರಾತ್ರಿಯುದ್ದಕ್ಕೂ ನಡೆಯುತ್ತದೆ.<ref>{{cite news |url = http://www.hindu.com/mp/2004/06/10/stories/2004061000340300.htm |date = [[2004-01-10]] |title = Enduring art |accessdate = 2008-07-20 |author = Ganesh Prabhu |publisher = [[ದಿ ಹಿಂದೂ]] |archive-date = 2004-08-30 |archive-url = https://web.archive.org/web/20040830023954/http://www.hindu.com/mp/2004/06/10/stories/2004061000340300.htm |url-status = dead }}</ref> [[ದಸರಾ]] ಹಾಗೂ [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]]ಯ ಸಮಯದಲ್ಲಿ ನಡೆಯುವ ''ಹುಲಿವೇಶ''ವು ಇಲ್ಲಿನ ವಿಶಿಷ್ಟವಾದ ಜಾನಪದ ನೃತ್ಯ ಕಲೆ.<ref>{{cite news |url = http://timesofindia.indiatimes.com/articleshow/354160109.cms |date = [[2001-10-26]] |title = Human `tigers' face threat to health |accessdate = 2007-12-07 |publisher = [[ದಿ ಟೈಮ್ಸ್ ಆಫ್‌ ಇಂಡಿಯಾ]]}}</ref> ಇದರಂತೆಯೇ ''ಕರಡಿವೇಶ''ವೂ [[ದಸರಾ]] ಸಮಯದಲ್ಲಿ ನಡೆಯುವಂತಹ ಇಲ್ಲಿನ ಪ್ರಸಿದ್ಧ ನೃತ್ಯ ರೀತಿ.<ref name="DAJ">{{cite web |url= http://www.daijiworld.com/chan/exclusive_arch.asp?ex_id=726 |title= What's in a Name? |accessdate= 2008-03-04 |author= Stephen D'Souza |publisher= Daijiworld Media Pvt Ltd Mangalore |archive-date= 2008-03-05 |archive-url= https://web.archive.org/web/20080305003349/http://www.daijiworld.com/chan/exclusive_arch.asp?ex_id=726 |url-status= dead }}</ref> [[ಭೂತಕೋಲ]] ಇಲ್ಲಿ ಪ್ರಚಲಿತವಿರುವ, ಧಾರ್ಮಿಕ ಸಂಸ್ಕಾರಗಳನ್ನೊಳಗೊಂಡ ಸಾಂಪ್ರದಾಯಿಕ ನೃತ್ಯ ಕಲೆ. ಜನರ ಮನರಂಜನೆಗಾಗಿ ಇರುವ [[ಕಂಬಳ|ಕಂಬಳವು]] ಇಲ್ಲಿನ ಕೆಸರು ಗದ್ದೆಯಲ್ಲಿ ನಡೆಸುವ ಕೋಣ ಹಾಗೂ ಎತ್ತುಗಳ ಓಟ.<ref>{{cite news |url=http://www.hinduonnet.com/thehindu/mp/2006/12/09/stories/2006120901650100.htm |title=Colours of the season |accessdate=2008-07-09 |date=[[2006-12-09]] |publisher=[[ದಿ ಹಿಂದೂ]] |archive-date=2009-01-10 |archive-url=https://web.archive.org/web/20090110164611/http://www.hinduonnet.com/thehindu/mp/2006/12/09/stories/2006120901650100.htm |url-status=dead }}</ref> ''ಕೋರಿಕಟ್ಟ'' ([[ಕೋಳಿ ಅಂಕ]]) ಇಲ್ಲಿನ ಇನ್ನೊಂದು ಪ್ರಸಿದ್ಧ ಆಟ. ನಾಗದೇವತೆಯನ್ನು ಪೂಜಿಸುವ ಹಬ್ಬವಾದ [[ನಾಗಾರಾಧನೆ|ನಾಗಾರಾಧನೆಯೂ]] ಇಲ್ಲಿ ಪ್ರಚಲಿತದಲ್ಲಿದೆ.<ref>{{cite web |url= http://mangalorean.com/news.php?newstype=broadcast&broadcastid=50662 |title= Nagarapanchami Naadige Doddadu |accessdate= 2008-01-28 |publisher= Mangalorean.Com |archive-date= 2012-02-09 |archive-url= https://web.archive.org/web/20120209025322/http://mangalorean.com/news.php?newstype=broadcast&broadcastid=50662 |url-status= dead }}</ref> ''ಪಾಡ್ದನ''ಗಳು ವೇಷಧಾರಿ ಸಮುದಾಯದವರಿಂದ [[ತುಳು|ತುಳುವಿನಲ್ಲಿ]] ಹಾಡಲ್ಪಟ್ಟಿರುವ ಲಾವಣಿಯಂತಹ ಜಾನಪದ ಗೀತೆಗಳು. ಇದು ಸಾಮಾನ್ಯವಾಗಿ ಡಮರುವಿನ ಲಯಬದ್ಧ ಬಡಿತದೊಂದಿಗೆ ಹಾಡಲ್ಪಡುತ್ತದೆ. ''ಕೋಲ್ಕೈ'' (ಕೋಲಾಟದ ಸಮಯದಲ್ಲಿ ಹಾಡಲ್ಪಡುತ್ತದೆ), ''ಉಂಜಲ್ ಪಾಟ್'' (ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸುವ ಸಮಯದಲ್ಲಿ), ''ಮೊಯ್ಲಾಂಜಿ ಪಾಟ್'', ''ಒಪ್ಪುನೆ ಪಾಟ್'' (ಮದುವೆಯ ಸಮಯದಲ್ಲಿ ಹಾಡಲ್ಪಡುತ್ತದೆ) ಗಳು ಕೆಲವು ಪ್ರಸಿದ್ಧ [[ಬ್ಯಾರಿ]] ಹಾಡುಗಳು.<ref>{{cite news |url= http://www.hindu.com/2007/10/13/stories/2007101361130300.htm |title= Beary Sahitya Academy set up |accessdate= 2008-01-15 |date= [[2007-10-13]] |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ESe60O7?url=http://www.hindu.com/2007/10/13/stories/2007101361130300.htm |url-status= dead }}</ref> [[ದಸರಾ]], [[ದೀಪಾವಳಿ]], [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]], [[ಗಣೇಶ ಚತುರ್ಥಿ]], [[ಕ್ರಿಸ್ ಮಸ್]], [[ಮಹಾ ಶಿವರಾತ್ರಿ]], [[ಈಸ್ಟರ್]], [[ನವರಾತ್ರಿ]], [[ಗುಡ್ ಫ್ರೈಡೆ]], [[ಈದ್]], [[ಮೊಹರಂ]] ಹಾಗೂ [[ಮಹಾವೀರ ಜಯಂತಿ]] ಇಲ್ಲಿನ ಜನಪ್ರಿಯ ಹಬ್ಬಗಳು. [[ಗಣೇಶ ಚತುರ್ಥಿ]] ಹಬ್ಬವನ್ನು ಪ್ರತಿವರ್ಷವೂ ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ. ಈ ಸಮಯದಲ್ಲಿ [[ಗಣಪತಿ]] ದೇವರ ಮೂರ್ತಿಗಳನ್ನು ನಿಲ್ಲಿಸಿ, ಅವುಗಳನ್ನು ವಿದ್ಯುಕ್ತವಾಗಿ ಪೂಜಿಸಿ, ನೀರಿನಲ್ಲಿ ವಿಸರ್ಜಿಸಲಾಗುತ್ತದೆ. ''ಕೊಡಿಯಾಲ್ ತೇರ್'' ಅಥವಾ ''ಮಂಗಳೂರು ರಥೋತ್ಸವ'' ಇಲ್ಲಿನ ಜಿ.ಎಸ್.ಬಿ ಸಮುದಾಯದ ಪ್ರಮುಖ ಉತ್ಸವಗಳಲ್ಲಿ ಒಂದು. ಈ ಸಮಯದಲ್ಲಿ ಶೀ ವೆಂಕಟರಮಣ ದೇವಸ್ಥಾನದ ರಥೋತ್ಸವವನ್ನು ಆಚರಿಸಲಾಗುತ್ತದೆ.<ref>{{cite web |url=http://www.svtmangalore.org/jeernodhara/# |title=Shree Venkatramana Temple (Car Street, Mangalore) |accessdate=2008-07-25 |publisher=Shree Venkatramana Temple, Mangalore |archive-date=2008-06-09 |archive-url=https://web.archive.org/web/20080609085005/http://www.svtmangalore.org/jeernodhara/ |url-status=dead }}</ref><ref>{{cite web |url=http://www.mangalorean.com/news.php?newstype=broadcast&broadcastid=67248 |title=Colourful Kodial Theru |accessdate=2008-07-09 |author=Rajanikanth Shenoy |publisher=Mangalorean.Com |archive-date=2012-02-05 |archive-url=https://www.webcitation.org/query?url=http%3A%2F%2Fwww.mangalorean.com%2Fnews.php%3Fnewstype%3Dbroadcast%26broadcastid%3D67248&date=2012-02-05 |url-status=dead }}</ref> ''ಮೋಂಟಿ ಫೆಸ್ಟ್'' ಎಂಬುದು ಕಾಥೋಲಿಕ್ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಒಂದು.<ref>{{cite web |url= http://www.daijiworld.com/chan/exclusive_arch.asp?ex_id=129 |title= Monti Fest Originated at Farangipet&nbsp;– 240 Years Ago! |accessdate= 2008-01-11 |author= John B. Monteiro |publisher= Daijiworld Media Pvt Ltd Mangalore |archive-date= 2012-08-28 |archive-url= https://www.webcitation.org/6AFSPgPN5?url=http://www.daijiworld.com/chan/exclusive_arch.asp?ex_id=129 |url-status= dead }}</ref> ''ಜೈನ್ ಮಿಲನ್'' ಎಂಬ ಮಂಗಳೂರಿನ ಜೈನ ಕುಟುಂಬಗಳ ಸಮಿತಿಯು 'ಜೈನ್ ಫುಡ್ ಫೆಸ್ಟಿವಲ್' ಎಂಬ ಕಾರ್ಯಕ್ರಮವನ್ನು ಪ್ರತಿವರ್ಷವೂ ಆಚರಿಸುತ್ತದೆ.<ref>{{cite news |url= http://www.hindu.com/mp/2007/11/24/stories/2007112450980400.htm |title= Food for thought |accessdate= 2008-01-18 |date= [[2007-11-24]] |author= Amrita Nayak |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ETSf5c8?url=http://www.hindu.com/mp/2007/11/24/stories/2007112450980400.htm |url-status= dead }}</ref> ಜೈನ ಸಮುದಾಯದ ಪ್ರತಿಯೊಬ್ಬರೂ ಒಟ್ಟುಗೂಡಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. [[ಕೃಷ್ಣ ಜನ್ಮಾಷ್ಟಮಿ|ಶ್ರೀ ಕೃಷ್ಣ ಜನ್ಮಾಷ್ಟಮಿ]]ಯ ಸಮಯದಲ್ಲಿ ನಡೆಯುವ ''ಮೊಸರು ಕುಡಿಕೆ'' ಹಬ್ಬದಲ್ಲಿ ಎಲ್ಲಾ ನಂಬಿಕೆಯ ಜನರು ಭಾಗವಹಿಸುತ್ತಾರೆ.<ref>{{cite news |url= http://www.hindu.com/2005/08/28/stories/2005082812400300.htm |title= `Mosaru Kudike' brings in communal harmony |date= [[2005-08-28]] |accessdate= 2008-02-22 |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ETgNDCm?url=http://www.hindu.com/2005/08/28/stories/2005082812400300.htm |url-status= dead }}</ref> ಜುಲೈ ೧೭ರಿಂದ ಆಗಸ್ಟ್ ೧೫ರ ವರೆಗೆ ಸಾಗುವ ''ಆಟಿ ಪರ್ಬ''(ಆಟಿ ಹಬ್ಬ)ವನ್ನು ಇಲ್ಲಿ ''ಕಳಂಜ'' ಎಂಬ ದೈವವನ್ನು ಪೂಜಿಸುವುದರೊಂದಿಗೆ ಆಚರಿಸಲಾಗುತ್ತದೆ. ಜುಲೈ-ಆಗಸ್ಟಿನ ಮಳೆಗಾಲದ ಸಮಯದಲ್ಲಿ ''ಕಳಂಜ''ನು ನಗರದ ರಕ್ಷಣೆಯ ಅಧಿಪತಿಯಾಗಿರುತ್ತಾನೆ. ಸ್ಥಳಿಯ ಸಾಂಸ್ಕೃತಿಕ ಘಟನೆ ಹಾಗೂ ಪ್ರಸಂಗಗಳನ್ನು ಪ್ರೋತ್ಸಾಹಿಸಲು ಬೇಸಿಗೆಯ ಸಮಯದಲ್ಲಿ ''ಕರಾವಳಿ ಉತ್ಸವ'' ಹಾಗೂ ''ಕುಡ್ಲೋತ್ಸವ''ಗಳಂತಹ ಕಾರ್ಯಕ್ರಮಗಳನ್ನು ಪ್ರಾಯೋಜಿಸಲಾಗುತ್ತದೆ. ೨೦೦೬ರಲ್ಲಿ [[ತುಳು]] ಚಲನಚಿತ್ರೋತ್ಸವವನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಯಿತು. [[ಚಿತ್ರ:Neer Dosa.jpg|200px|thumb|right|[[ನೀರು ದೋಸೆ]]]] ಮಂಗಳೂರಿನ ಖಾದ್ಯವು ಬಹುಮಟ್ಟಿಗೆ ಮಂಗಳೂರಿನ ಖಾದ್ಯವು ಬಹುಮಟ್ಟಿಗೆ [[ದಕ್ಷಿಣ ಭಾರತ|ದಕ್ಷಿಣ ಭಾರತದ]] ಖಾದ್ಯಗಳಿಂದ ಪ್ರಭಾವಿತಗೊಂಡಿವೆ. ಮಂಗಳೂರಿನ ವ್ಯಂಜನವು(curry) ತೆಂಗಿನಕಾಯಿ ಹಾಗೂ ಕರಿಬೇವಿನ ಎಲೆಗಳನ್ನು ಅಧಿಕವಾಗಿ ಬಳಸಿಕೊಳ್ಳುತ್ತದೆ. [[ಶುಂಠಿ]], [[ಬೆಳ್ಳುಳ್ಳಿ]] ಹಾಗೂ [[ಮೆಣಸು|ಮೆಣಸನ್ನೂ]] ಕೂಡಾ ವ್ಯಂಜನದಲ್ಲಿ ಬಳಸಲಾಗುತ್ತದೆ. ಮಂಗಳೂರಿನ ಮೀನಿನ ಕರಿ(curry)ಯು ''ಕೆನರಾ''ದುದ್ದಕ್ಕೂ ತನ್ನ ರುಚಿಗಾಗಿ ಜನಪ್ರಿಯವಾಗಿದೆ. ''ಕೋರಿ ರೊಟ್ಟಿ''(ಅಕ್ಕಿ ರೊಟ್ಟಿ), ''ಬಂಗುಡೆ ಪುಳಿಮುಂಚಿ''(ಬಾಂಗ್ಡ ಮೀನಿನ ಒಂದು ಖಾದ್ಯ), ''ಕಡ್ಲೆ ಮನೋಲಿ ಸುಕ್ಕ'', ''ಬೀಜ-ಮನೋಲಿ ಉಪ್ಪುಕರಿ'', ''ನೀರ್ ದೋಸೆ'', ''ಬೂತಾಯಿ ಗಸಿ'', ''ಪುಂಡಿ''(ಕಡುಬು), ''ಪತ್ರೊಡೆ'' [[ತುಳು]] ಸಮುದಾಯದ ಕೆಲವು ಜನಪ್ರಿಯ ತಿಂಡಿ ತಿನಿಸುಗಳು. ''ದಾಲಿ ತೊಯ್(ದಾಳಿ ತೋವೆ)'', ''ಬೀಬೆ ಉಪ್ಕರಿ'', ''ವಾಲ್ ವಾಲ್'', ''ಅವ್ನಾಸ್ ಅಂಬೆ ಸಾಸಮ್'', ''ಕಡ್ಗಿ ಚಕ್ಕೋ'', ''ಪಾಗಿಲ ಪೋಡಿ'' ಹಾಗೂ ''ಚನ ಗಶಿ'' [[ಕೊಂಕಣಿ]] ಸಮುದಾಯದ ಕೆಲವು ವಿಶೇಷ ತಿನಿಸುಗಳು. ಕಾಥೋಲಿಕ್ಕರ ''ಸನ್ನ ದುಕ್ರಾ ಮಾಸ್'', ''ಪೋರ್ಕ್ ಬಫತ್'' , ''ಸೊರ್ಪೊಟೆಲ್'' ಹಾಗೂ ಮುಸ್ಲಿಮರ ''ಮಟನ್ ಬಿರಿಯಾನಿ'' ಇತರ ಜನಜನಿತ ಖಾದ್ಯಗಳು. ''ಹಪ್ಪಳ'', ''ಸಂಡಿಗೆ'' ಹಾಗೂ ''ಪುಳಿ ಮುಂಚಿ'' ಯಂತ ವಿಶೇಷ ತಿನಿಸುಗಳು ಮಂಗಳೂರಿನ ವಿಶಿಷ್ಟತೆಯಾಗಿದೆ. ತೆಂಗಿನ ಮರದ ಹೂವಿನ ರಸ/ಸತ್ವದಿಂದ ತಯಾರಿಸಲಾಗುವ ''ಶೇಂದಿ'' ([[ತುಳು|ತುಳುವಿನಲ್ಲಿ]] ''ಕಲಿ'') ಮಂಗಳೂರಿನ ಜನಪ್ರಿಯ ಸಾರಾಯಿಯಾಗಿದೆ. ಇಲ್ಲಿನ ಸಸ್ಯಾಹಾರಿ ಖಾದ್ಯವು ಉಡುಪಿ ಖಾದ್ಯದಂತೇ ಇರುತ್ತದೆ. ಮಂಗಳೂರು ಕರಾವಳಿ ನಗರವಾಗಿರುವುದರಿಂದ [[ಮೀನು]] ಇಲ್ಲಿನ ಅಧಿಕಾಂಶ ಜನರ ಪ್ರಮುಖ ಆಹಾರವಾಗಿದೆ.<ref>{{cite news |url=http://www.hindu.com/mp/2007/08/11/stories/2007081150880400.htm |title=Typically home |accessdate=2008-07-09 |date=[[2007-08-11]] |publisher=[[ದಿ ಹಿಂದೂ]] |archive-date=2012-11-03 |archive-url=https://web.archive.org/web/20121103043142/http://www.hindu.com/mp/2007/08/11/stories/2007081150880400.htm |url-status=dead }}</ref> == ನಗರಾಡಳಿತ == {|cellpadding="2" cellspacing="0" border="1" align="right" style="background-color:#FFFFFF; border-collapse: collapse; border: 2px #DEE8F1 solid; font-size: x-small; font-family: verdana" |+ style="background-color:#008080; color:#FFFFFF "| ಮಂಗಳೂರು ನಗರಾಧಿಕಾರಿಗಳು |- |[[ಮೇಯರ್]] |style="text-align:center;"| '''{{#property:P6}}'''<ref name = "mayor">{{cite news |url=http://www.newindpress.com/NewsItems.asp?ID=IEK20080221225616&Page=K&Title=Southern+News+-+Karnataka&Topic=0 |title=ಕವಿತ ಸನಿಲ್ |date=[[2008-02-22]] |accessdate=2008-04-08 |publisher=[[The New Indian Express]] }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> |- |[[ಉಪ ಮೇಯರ್]] |style="text-align:center;"| &nbsp;&nbsp;&nbsp;'''ಶಕೀಲ ಕಾವ'''<ref>{{cite news |url=http://www.hindu.com/2008/02/22/stories/2008022258320300.htm |title=Hosabettu is Mangalore Mayor |date=[[2008-02-22]] |accessdate=2008-07-23 |publisher=[[ದಿ ಹಿಂದೂ]] |archive-date=2008-05-01 |archive-url=https://web.archive.org/web/20080501001942/http://www.hindu.com/2008/02/22/stories/2008022258320300.htm |url-status=dead }}</ref> |- |[[ಪೋಲಿಸ್ ಸುಪರಿಂಟೆಂಡೆಂಟ್]] |style="text-align:center;"| '''ಎಚ್ ಸತೀಶ್ ಕುಮಾರ್'''<ref>{{cite news |url=http://www.deccanherald.com/content/Jun262007/district |title= Sathish Kumar takes charge as Dakshina Kannada SP |date=[[2007-06-26]] |accessdate=2008-08-13 |publisher=[[Deccan Herald]] }}</ref> |} [[ಚಿತ್ರ:Mangaluru Mahanagara Palike.jpg‎|200px|thumb|ಲಾಲ್ ಭಾಗ್ ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ಪ್ರಧಾನ ಕಾರ್ಯಾಲಯ]] 'ಮಂಗಳೂರು ಮಹಾನಗರ ಪಾಲಿಕೆ'ಯು ಇಲ್ಲಿಯ ನಗರ ಹಾಗೂ ಮೂಲಭೂತ ಸೌಲಭ್ಯಗಳನ್ನು ನಿರ್ವಹಿಸವ ಮಂಡಳಿಯಾಗಿದೆ. ನಗರ ಪಾಲಿಕೆಯ ಸರಹದ್ದು ಉತ್ತರದಲ್ಲಿ [[ಮುಕ್ಕಾ|ಮುಕ್ಕಾದಿಂದ]] ಆರಂಭವಾಗಿ ದಕ್ಷಿಣದಲ್ಲಿ [[ನೇತ್ರಾವತಿ]] ನದಿ ಸೇತುವೆಯವರೆಗೆ ಹಾಗೂ ಪಶ್ಚಿಮ ಕಡಲತೀರದಿಂದ ಪೂರ್ವದಲ್ಲಿ [[ವಾಮಂಜೂರು|ವಾಮಂಜೂರಿನ]] ವರೆಗೆ ಹಬ್ಬಿದೆ. ಮಂಗಳೂರು ಮಹಾನಗರ ಪಾಲಿಕಾ ಸಭೆಯು ''ಕಾರ್ಪೋರೇಟ್''ಗಳೆಂದು ಕರೆಯಲ್ಪಡುವ ೬೦ ಚುನಾಯಿತ ಪ್ರತಿನಿಧಿಗಳನ್ನು ಹೊಂದಿರುತ್ತದೆ. ಒಂದು ವಾರ್ಡಿಗೆ ಒಬ್ಬನಂತೆ ೬೦ ವಾರ್ಡುಗಳಿಂದ ಇವರು ಚುನಾಯಿತರಾಗಿರುತ್ತಾರೆ. ೫ ವರ್ಷಗಳಿಗೊಮ್ಮೆ ಈ ಸಭೆಗೆ ಚುನಾವಣೆಯು ನಡೆಯುತ್ತದೆ. ಬಹುಸಂಖ್ಯಾ ಪಕ್ಷದ ಕಾರ್ಪೋರೇಟರುಗಳಲ್ಲಿ ಒಬ್ಬರನ್ನು ''ಮೇಯರ್'' ಆಗಿ ಆರಿಸಲಾಗುತ್ತದೆ. ಮಂಗಳೂರು ಮಹಾನಗರ ಪಾಲಿಕೆಯ ಪ್ರಧಾನ ಕಾರ್ಯಾಲಯವು ಲಾಲ್ ಭಾಗ್ ನಲ್ಲಿದೆ. [[ಸುರತ್ಕಲ್]] ಹಾಗೂ ಬಿಕರ್ನಕಟ್ಟೆಯಲ್ಲಿ ಪಾಲಿಕೆಯ ಸಹಕಛೇರಿಗಳಿವೆ. ಈ ನಗರದ ಮೇಯರ್ {{#property:P6}}. [[ಲೋಕ ಸಭೆ]] ಹಾಗೂ [[ವಿಧಾನ ಸಭೆ]] ಕ್ಷೇತ್ರಗಳ ಮರುವಿಂಗಡಣೆಯ ಮೊದಲು ಮಂಗಳೂರು ಲೋಕ ಸಭೆಗೆ ೨ ಸದಸ್ಯರನ್ನು ಒದಗಿಸುತ್ತಿತ್ತು. ಒಂದು ನಗರದ ದಕ್ಷಿಣ ಭಾಗದಿಂದ ಆಗಿದ್ದು ಇದು ಮಂಗಳೂರು ಲೋಕಸಭಾ ಕ್ಷೇತ್ರ ಎಂದು ಕರೆಯಲ್ಪಡುತ್ತಿತ್ತು. ಇನ್ನೊಂದು ನಗರದ ಉತ್ತರ ಭಾಗದಿಂದಾಗಿದ್ದು, ಇದು ಉಡುಪಿ ಲೋಕಸಭಾ ಕ್ಷೇತ್ರ ಎಂದು ನಾಮಂಕಿತವಾಗಿತ್ತು. ಮಂಗಳೂರು ಕರ್ನಾಟಕ ವಿಧಾನ ಸಭೆಗೆ ೩ ಸದಸ್ಯರನ್ನು ಕಳುಹಿಸುತ್ತಿತ್ತು. ಆದರೆ ಕ್ಷೇತ್ರ ಮರುವಿಂಗಡಣೆಯ ನಂತರ ಮಂಗಳೂರು ತಾಲೂಕು 'ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ' ಕೆಳಗೆ ಬರುತ್ತಿದ್ದು ಲೋಕ ಸಭೆಗೆ ಕೇವಲ ಒಬ್ಬ ಸದಸ್ಯನನ್ನು ಒದಗಿಸುತ್ತದೆ.<ref>{{cite news |url = http://www.daijiworld.com/news/news_disp.asp?n_id=35701&n_tit=M%27lore%3A+Assembly+Constituencies+Revised+%2D+Bye+Bye+Ullal%2C+Suratkal+++ |title = New Assembly constituencies |date = [[2007-07-14]] |accessdate = 2007-09-22 |publisher = Daijiworld Media Pvt Ltd Mangalore |archive-date = 2007-10-16 |archive-url = https://web.archive.org/web/20071016211122/http://daijiworld.com/news/news_disp.asp?n_id=35701&n_tit=M'lore:+Assembly+Constituencies+Revised+-+Bye+Bye+Ullal,+Suratkal+++ |url-status = dead }}</ref><ref>{{cite news |url = http://www.hindu.com/2006/05/05/stories/2006050522990400.htm |date = [[2006-05-05]] |title = Assembly constituencies proposed by Delimitation Commission |accessdate = 2007-09-22 |publisher = [[ದಿ ಹಿಂದೂ]] |archive-date = 2012-04-13 |archive-url = https://www.webcitation.org/66tS2tzYZ?url=http://www.hindu.com/2006/05/05/stories/2006050522990400.htm |url-status = dead }}</ref> [[ದಕ್ಷಿಣ ಕನ್ನಡ]] ಜಿಲ್ಲಾ ಪೋಲಿಸ್ ಮಂಗಳೂರಿನಲ್ಲಿ ಕಾನೂನು ಹಾಗೂ ನ್ಯಾಯಬದ್ಧತೆಗೆ ಜವಾಬ್ದಾರಿಯಾಗಿದೆ. ಈ ಇಲಾಖೆಯನ್ನು ''ಸೂಪರಿಂಟೆಂಡಂಟ್ ಆಫ್ ಪೋಲಿಸ್''(SP) ಅವರು ಮುನ್ನಡೆಸುತ್ತಾರೆ. ಮಂಗಳೂರು 'ಪಶ್ಚಿಮ ವ್ಯಾಪ್ತಿ ಪೋಲಿಸ್' ಇಲಾಖೆಯ ಪ್ರಧಾನ ಕಾರ್ಯಾಲಯವನ್ನೂ ಪಡೆದಿದ್ದು, ಇದು [[ಕರ್ನಾಟಕ|ಕರ್ನಾಟಕದ]] ಪಶ್ಚಿಮ ಜಿಲ್ಲೆಗಳನ್ನು ಒಳಗೊಂಡಿದೆ. == ಶಿಕ್ಷಣ ಹಾಗೂ ಕ್ರೀಡೆ == [[ಚಿತ್ರ:NIT Karnataka.jpg|200px|thumb|right|[[ಸುರತ್ಕಲ್]] ಸಮೀಪವಿರುವ 'ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ, ಕರ್ನಾಟಕ' ಸಂಸ್ಥೆಯು ಮಂಗಳೂರಿನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ ]] [[ಚಿತ್ರ:KPT Mangalore 200712.jpg|200px|thumb|right|ಮಂಗಳೂರಿನ [[ಕದ್ರಿ|ಕದ್ರಿಯಲ್ಲಿರುವ]] 'ಕರ್ನಾಟಕ ಪಾಲಿಟೆಕ್ನಿಕ್' ]] ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವು ಬಹುತೇಕ ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವು ಬಹುತೇಕ [[ಕನ್ನಡ|ಕನ್ನಡವಾಗಿದ್ದು]], ಇತರ ಸರಕಾರೇತರ ಚಲಾಯಿತ ಶಾಲೆಗಳಲ್ಲಿ ಮಾಧ್ಯಮವು [[ಆಂಗ್ಲ]] ಅಥವಾ [[ಕನ್ನಡ]] ವಾಗಿವೆ. ಇತರ ಮಾಧ್ಯಮಗಳೂ ಇವುಗಳ ಜೊತೆಗೆ ಅಸ್ತಿತ್ವದಲ್ಲಿವೆ. ಪ್ರೌಢ ಶಾಲೆಯ ನಂತರ ಕಾಲೇಜುಗಳಲ್ಲಿ ಸಾಮಾನ್ಯವಾಗಿ [[ಆಂಗ್ಲ|ಆಂಗ್ಲವು]] ಶಿಕ್ಷಣ ಮಾಧ್ಯಮವಾಗಿದೆ. ಇತ್ತೀಚೆಗೆ 'ತುಳು ಸಾಹಿತ್ಯ ಅಕಾಡೆಮಿ'ಯಿಂದ ರಚಿಸಲ್ಪಟ್ಟ ಒಂದು ಪರಿಣತರ ಸಮಿತಿಯು, [[ಕನ್ನಡ|ಕನ್ನಡವನ್ನು]] ಲಿಪಿಯಾಗಿ ಬಳಸುವ [[ತುಳು]] ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಸೇರಿಸಬೇಕೆಂದು ಸಲಹೆಯಿತ್ತರು.<ref>{{cite web |url = http://www.hinduonnet.com/2005/06/22/stories/2005062215310300.htm |title = `Use Kannada script to teach Tulu now' |date = [[2005-06-22]] |accessdate = 2008-01-31 |publisher = [[ದಿ ಹಿಂದೂ]] |archive-date = 2009-01-10 |archive-url = https://web.archive.org/web/20090110021126/http://www.hinduonnet.com/2005/06/22/stories/2005062215310300.htm |url-status = dead }}</ref> ಮಂಗಳೂರಿನಲ್ಲಿರುವ ಶಾಲಾ ಕಾಲೇಜುಗಳು ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಿಂದ ನಡೆಸಲ್ಪಡುತ್ತವೆ. ಶಾಲೆಗಳು ಕರ್ನಾಟಕ ರಾಜ್ಯ ನಿಗಮ, ಐ.ಸಿ.ಎಸ್.ಇ. ಅಥವಾ ಸಿ.ಬಿ.ಎಸ್.ಇ. ಬೋರ್ಡುಗಳ ಅಂಗಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತವೆ. ಹತ್ತು ವರ್ಷಗಳ ವಿದ್ಯಾಭ್ಯಾಸದ ನಂತರ ವಿದ್ಯಾರ್ಥಿಗಳು ಸಾಮಾನ್ಯವಾಗಿ ಪದವಿ ಪೂರ್ವ ಕಾಲೇಜುಗಳಲ್ಲಿ ಭರ್ತಿ ಹೊಂದುತ್ತಾರೆ. ಇಲ್ಲಿ ಕಲೆ, ವಾಣಿಜ್ಯ ಅಥವಾ ವಿಜ್ಞಾನ ವರ್ಗಗಳಲ್ಲಿ ಒಂದನ್ನು ಆರಿಸಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ. ೧೯೮೦ರಿಂದ ಇಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವಿಜ್ಞಾನ, ಬಿಸಿನೆಸ್ ಮಾನೇಜ್ಮೆಂಟ್ ಹಾಗೂ ಹೋಟೆಲ್ ಮಾನೇಜ್ಮೆಂಟ್ ನಂತಹ ವಿವಿಧ ಕ್ಷೇತ್ರಗಳಲ್ಲಿ ಬಹಳಷ್ಟು ವೃತ್ತಿ ಸಂಸ್ಥೆಗಳು ಆರಂಭಗೊಂಡಿವೆ. ತಮ್ಮ ಗುಣಮಟ್ಟದ ಕಾರ್ಯಕ್ರಮಗಳಿಂದಾಗಿ ಈ ಸಂಸ್ಥೆಗಳು ದೇಶದ ವಿವಿಧ ಕೋಣೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವೆ. 'ಬೇಸಲ್ ಇವಾಂಜಲಿಕಲ್ ಶಾಲೆ (೧೮೩೮) ಹಾಗೂ 'ಮಿಲಾಗ್ರೆಸ್ ಶಾಲೆ' (೧೮೪೮) ಮಂಗಳೂರಿನಲ್ಲಿ ಸ್ಥಾಪನೆಗೊಂಡ ಅತ್ಯಂತ ಹಳೆಯ ಶಾಲೆಗಳು. ೧೯೫೩ರಲ್ಲಿ ಆರಂಭಗೊಂಡ 'ಕಸ್ತೂರ್ ಬಾ ಮೆಡಿಕಲ್ ಕಾಲೇಜು' [[ಭಾರತ|ಭಾರತದ]] ಮೊದಲನೆಯ ಖಾಸಗೀ ವೈದ್ಯಕೀಯ ಕಾಲೇಜಾಗಿದೆ.<ref name="deccanmlr">{{cite news |url= http://www.deccanherald.com/content/Aug152007/district2007081519172.asp |title= Sixty and still enterprising... |accessdate= 2008-07-01 |author=Ronald Anil Fernandes, Naina J A, Bhakti V Hegde, Aabha Raveendran, Sibanthi Padmanabha K V and Sushma P Mayya |date=[[2007-08-15]] |publisher=[[Deccan Herald]]}}</ref> ''ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು'', ''ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ, ಕರ್ನಾಟಕ'',"ಶ್ರೀ ಸತ್ಯ ಸಾಯಿ ಲೋಕ ಸೇವಾ ಶಿಕ್ಷಣ ಸಂಸ್ಥೆಗಳು,ಅಳಿಕೆ'',"ಕೆನರಾ ಕಾಲೇಜು'', ''ಸಂತ ಅಲೋಶಿಯಸ್ ಕಾಲೇಜು'' ಹಾಗೂ ''ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು''ಗಳು ಇಲ್ಲಿನ ಕೆಲವು ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು. ಸಪ್ಟಂಬರ್ ೧೦, ೧೯೮೦ರಲ್ಲಿ ಸ್ಥಾಪನೆಗೊಂಡ [[ಮಂಗಳೂರು ವಿಶ್ವವಿದ್ಯಾಲಯ|ಮಂಗಳೂರು ವಿಶ್ವವಿದ್ಯಾನಿಲಯ]]ವು [[ದಕ್ಷಿಣ ಕನ್ನಡ]], [[ಉಡುಪಿ]] ಹಾಗೂ [[ಕೊಡಗು]] ಜಿಲ್ಲೆಗಳ ಉನ್ನತ ವ್ಯಾಸಂಗದ ಅಗತ್ಯಗಳನ್ನು ಪೂರೈಸುತ್ತದೆ.<ref>{{cite web |url=http://www.mangaloreuniversity.ac.in/ |title=Details of Mangalore University |publisher=[[Mangalore University]] |accessdate=2008-03-21}}</ref> [[ಕ್ರಿಕೆಟ್]] ನಗರದ ಅತ್ಯಂತ ಜನಪ್ರಿಯ ಕ್ರೀಡೆ. ಮಂಗಳಾ ಸ್ಟೇಡಿಯಮ್ [[ದಕ್ಷಿಣ ಕನ್ನಡ|ದಕ್ಷಿಣ ಕನ್ನಡದ]] ಏಕಮಾತ್ರ ಕ್ರೀಡಾಂಗಣವಾಗಿದ್ದು,<ref>{{cite news |url=http://www.hindu.com/2006/08/07/stories/2006080716740300.htm |title=Minister keen on improving sports infrastructure |date=[[2006-08-07]] |accessdate=2008-02-18 |publisher=[[ದಿ ಹಿಂದೂ]] |archive-date=2009-09-28 |archive-url=https://web.archive.org/web/20090928131927/http://www.hindu.com/2006/08/07/stories/2006080716740300.htm |url-status=dead }}</ref> ಇದು ಮಂಗಳೂರಿನಲ್ಲಿದೆ. ಇದರ ಜೊತೆಗೆ ಫುಟ್ ಬಾಲ್ ಮತ್ತು ಚೆಸ್(ಚದುರಂಗ)ಗಳೂ ಇಲ್ಲಿನ ಇತರ ಜನಪ್ರಿಯ ಕ್ರೀಡೆಗಳಾಗಿವೆ. ಮಂಗಳೂರು 'ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಕೂಟ'ದ ಕೇಂದ್ರಾಲಯವಾಗಿದ್ದು, ಇಲ್ಲಿ ೨ 'ಅಖಿಲ ಭಾರತ ಮುಕ್ತ ಚೆಸ್ ಪಂದ್ಯಾಟ'ಗಳು ನಡೆದಿವೆ.<ref>{{cite web |url=http://www.karnatakachess.com/recent.shtml |title=Recent Tournaments |accessdate=2008-07-22 |publisher=United Karnataka Chess Association}}</ref><ref>{{cite web |url=http://mangalorean.com/news.php?newsid=47176&newstype=local |title=Mangalore: All India Fide Rated Open Chess Tournament takes off |accessdate=2008-07-25 |publisher=Mangalorean.Com |archive-date=2007-12-24 |archive-url=https://web.archive.org/web/20071224141912/http://mangalorean.com/news.php?newstype=local&newsid=47176 |url-status=dead }}</ref><ref>{{cite web |url=http://mangalorean.com/news.php?newsid=81429&newstype=local |title=All India chess tourney in Mangalore from July 19 |accessdate=2008-07-25 |publisher=Mangalorean.Com |archive-date=2011-07-14 |archive-url=https://web.archive.org/web/20110714030754/http://mangalorean.com/news.php?newsid=81429&newstype=local |url-status=dead }}</ref> ಇತರ ಕ್ರೀಡೆಗಳಾದ ''ಟೆನ್ನಿಸ್'', ''ಬಿಲ್ಲಿಯರ್ಡ್ಸ್'',''ಸ್ಕ್ವಾಷ್'', ''ಬ್ಯಾಡ್ಮಿಂಟನ್'', ''ಟೇಬಲ್ ಟೆನ್ನಿಸ್'' ಹಾಗೂ ''ಗೋಲ್ಫ್''ಗಳು ಇಲ್ಲಿನ ಅನೇಕ ಕ್ಲಬ್ ಹಾಗೂ ಜಿಮ್ಖಾನಗಳಲ್ಲಿ ಆಡಲ್ಪಡುತ್ತವೆ. == ಮಾಧ್ಯಮ == [[ಚಿತ್ರ:AIR FM Tower Mangalore 0203.jpg|200px|thumb|right|[[ಕದ್ರಿ|ಕದ್ರಿಯಲ್ಲಿರುವ]] 'ಆಲ್ ಇಂಡಿಯಾ ರೇಡಿಯೋ'ದ ಪ್ರಸಾರ ಗೋಪುರ]] 'ದ ಹಿಂದು', 'ಡೆಕ್ಕನ್ ಹೆರಾಲ್ಡ್', 'ಟೈಮ್ಸ್ ಆಫ್ ಇಂಡಿಯಾ' ಹಾಗೂ 'ಇಂಡಿಯನ್ ಎಕ್ಸ್ ಪ್ರೆಸ್'ಗಳಂತಹ ಪ್ರಮುಖ ರಾಷ್ಟ್ರೀಯ 'ದ ಹಿಂದು', 'ಡೆಕ್ಕನ್ ಹೆರಾಲ್ಡ್', 'ಟೈಮ್ಸ್ ಆಫ್ ಇಂಡಿಯಾ' ಹಾಗೂ 'ಇಂಡಿಯನ್ ಎಕ್ಸ್ ಪ್ರೆಸ್'ಗಳಂತಹ ಪ್ರಮುಖ ರಾಷ್ಟ್ರೀಯ [[ಆಂಗ್ಲ]] ದೈನಿಕಗಳು ಮಂಗಳೂರಿನ ಸ್ಥಳೀಯ ಸಂಪುಟಗಳನ್ನು ಪ್ರಕಟಿಸುತ್ತವೆ. ''ಮಡಿಪು'', ''ಮೊಗವೀರ'', ''ಸಂಪರ್ಕ'' ಹಾಗೂ ''ಸಫಲ''ಗಳು ಮಂಗಳೂರಿನ ಜನಪ್ರಿಯ [[ತುಳು]] ನಿಯತಕಾಲಿಕೆಗಳು.<ref>{{cite news |url=http://www.deccanherald.com/Content/Jul192007/district2007071913749.asp |title='Madipu' literary competitions |date=[[2007-07-19]] |accessdate= 2008-01-18 |publisher=[[Deccan Herald]]}}</ref> ''ರಾಕ್ಣೊ'', ''ದಿರ್ವೆಂ'',``ಸೆವಕ್'', ``ನಮಾನ್ ಬಾಳೊಕ್ ಜೆಜು''ಇತ್ಯಾದಿ ನಗರದಿಂದ ಪ್ರಕಟವಾಗುವ ಪ್ರಸಿದ್ಧ ಕೊಂಕಣಿ ಭಾಷೆಯ ಪತ್ರಿಕೆಗಳು. [[ಬ್ಯಾರಿ]] ನಿಯತಕಾಲಿಕೆಗಳಾದ ''ಜ್ಯೋತಿ'' ಹಾಗೂ ''ಸ್ವತಂತ್ರ ಭಾರತ''ಗಳು ಕೂಡಾ ಮಂಗಳೂರಿನಿಂದ ಪ್ರಕಟಗೊಳ್ಳುತ್ತವೆ. [[ಕನ್ನಡ]] ಪತ್ರಿಕೆಗಳಲ್ಲಿ ''ಉದಯವಾಣಿ'', ವಿಜಯವಾಣಿ", ಹೊಸದಿಗಂತ",''ವಿಜಯ ಕರ್ನಾಟಕ'', ''ಪ್ರಜಾವಾಣಿ'', ''ಕನ್ನಡ ಪ್ರಭ'' ಹಾಗೂ ''ವಾರ್ತಾಭಾರತಿ''ಗಳು ಹೆಚ್ಚು ಜನಪ್ರಿಯ. ಸಂಜೆ ಪತ್ರಿಕೆಗಳಾದ ''ಕರಾವಳಿ ಅಲೆ'', ''ಮಂಗಳೂರು ಮಿತ್ರ'', ''ಸಂಜೆವಾಣಿ'' ಹಾಗೂ ''ಜಯಕಿರಣ''ಗಳು ಕೂಡಾ ನಗರದಲ್ಲಿ ಪ್ರಕಟಗೊಳ್ಳುತ್ತವೆ. [[ಕನ್ನಡ|ಕನ್ನಡದ]] ಪ್ರಪ್ರಥಮ ಸಮಾಚಾರ ಪತ್ರಿಕೆಯಾದ [[ಮಂಗಳೂರು ಸಮಾಚಾರ (ಕನ್ನಡ ಸಮಾಚಾರ)|ಮಂಗಳೂರು ಸಮಾಚಾರ]]ವು ೧೮೪೩ರಲ್ಲಿ ಮಂಗಳೂರಿನಿಂದ ಪ್ರಕಟಿಸಲ್ಪಟ್ಟಿತು.<ref>{{cite news |url=http://www.deccanherald.com/archives/jan182004/artic6.asp |title=Herr Kannada |date=[[2004-01-18]] |accessdate=2008-01-18 |publisher=[[Deccan Herald]]}}</ref> ರಾಜ್ಯ ಸರಕಾರದಿಂದ ಚಲಾಯಿತ [[ದೂರದರ್ಶನ]] ಪ್ರಸಾರವು ರಾಷ್ಟ್ರೀಯ ಹಾಗೂ ಸ್ಥಳೀಯ ವರದಿಗಳರಡನ್ನೂ ಒದಗಿಸುತ್ತದೆ. ಖಾಸಗಿ ಕೇಬಲ್ ಟಿ.ವಿ.ಯ ವಿತರಕರು ಹಲವು ಕೇಬಲ್ ಚಾನೆಲ್ ಗಳನ್ನು ಪ್ರಸಾರ ಮಾಡುತ್ತಾರೆ. ಮಂಗಳೂರು ಪ್ರಸ್ತುತವಾಗಿ 'ಕಂಡೀಷನಲ್ ಆಕ್ಸೆಸ್ ಸಿಸ್ಟಮ್' (CAS) ಕೆಳಗೆ ಬರದಿದ್ದರೂ, ವಿ೪ ಮೀಡಿಯಾವು ಮಂಗಳೂರಿನ ದೂರದರ್ಶನ ವೀಕ್ಷಕರಿಗೆ ಸಿ.ಎ.ಎಸ್ ಅನ್ನು ಭವಿಷ್ಯದಲ್ಲಿ ಒದಗಿಸುವ ಯೋಜನೆಯನ್ನು ಈಗಾಗಲೇ ಆರಂಭಿಸಿದೆ.<ref>{{cite web |url=http://www.mangalorean.com/news.php?newsid=61578&newstype=local |title=Mangalore: Channel V4 to offer Conditional Access system |accessdate=2008-01-24 |publisher=Mangalorean.Com |archive-date=2012-02-05 |archive-url=https://www.webcitation.org/query?url=http%3A%2F%2Fwww.mangalorean.com%2Fnews.php%3Fnewsid%3D61578%26newstype%3Dlocal&date=2012-02-05 |url-status=dead }}</ref> ಹೊಸದಾಗಿದ್ದರೂ 'ಡಿಶ್ ಟಿ.ವಿ' ಹಾಗೂ 'ಟಾಟಾ ಸ್ಕೈ'ಗಳ ಮೂಲಕ 'ಡೈರೆಕ್ಟ್ ಟು ಹೋಮ್'(DTH) ಸೇವೆಗಳು ಮಂಗಳೂರಿನಲ್ಲಿ ಲಭ್ಯವಿವೆ.<ref>{{cite news |url= http://www.hindu.com/2005/03/19/stories/2005031912050300.htm |title= Good response for DTH in Mangalore |date= [[2005-03-19]] |accessdate= 2008-01-21 |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65ERr3XGO?url=http://www.hindu.com/2005/03/19/stories/2005031912050300.htm |url-status= dead }}</ref> 'ಆಲ್ ಇಂಡಿಯಾ ರೇಡಿಯೋ'ವು [[ಕದ್ರಿ|ಕದ್ರಿಯಲ್ಲಿ]] ಸ್ಟುಡಿಯೋವನ್ನು ಹೊಂದಿದ್ದು, ನಿಗದಿತ ಸಮಯದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ''ರೇಡಿಯೋ ಮಿರ್ಚಿ ೯೮.೩ ಎಫ್.ಎಮ್'', ''ಬಿಗ್ ೯೨.೭ ಎಫ್.ಎಮ್'',<ref>{{cite news |url=http://www.medianewsline.com/news/119/ARTICLE/1796/2007-12-05.html |title=BIG FM Launches Station in Mangalore |date=[[2007-12-05]] |accessdate=2008-07-05 |publisher=Media Newsline}}</ref> ''ಸುಪರ್ ಹಿಟ್ಸ್ ೯೩.೫ ಎಫ್.ಎಮ್'' ಹಾಗೂ ''೯೪.೩ ಸೆಂಚುರಿ ಎಫ್. ಎಮ್''<ref>{{cite web |url=http://www.hindu.com/2007/11/23/stories/2007112350640200.htm |title=It’s time to swing to hits from FM channels |author=Govind D. Belgaumkar |date=[[2007-11-23]] |accessdate=2008-07-05 |publisher=[[ದಿ ಹಿಂದೂ]] |archive-date=2012-02-05 |archive-url=https://www.webcitation.org/65EIm16Ft?url=http://www.hindu.com/2007/11/23/stories/2007112350640200.htm |url-status=dead }}</ref> ಇಲ್ಲಿನ ಖಾಸಗಿ ಎಫ್.ಎಮ್ ಚಾನೆಲ್ಲುಗಳು. ಮಂಗಳೂರು 'ತುಳು ಚಿತ್ರರಂಗ'ಕ್ಕೆ ತವರಾಗಿದೆ. ೩೧ ಸಿನೆಮಾಗಳ ಸೂಚಿಯನ್ನು ಹೊಂದಿರುವ ಇದು, ವರ್ಷಕ್ಕೆ ಸರಾಸರಿಯಾಗಿ ಒಂದು ಸಿನೆಮಾವನ್ನು ಹೊರತರುತ್ತಿತ್ತು. ಇದೀಗ ತಿಂಗಳಿಗೆ ಸರಾಸರಿಯಾಗಿ ಒಂದಕ್ಕಿಂತಲೂ ಅಧಿಕ ತುಳು ಸಿನಿಮಾಗಳನ್ನು ಹೊರತರುತ್ತಿದೆ.''ಕಡಲ ಮಗೆ'' , ''ಬಿರ್ಸೆ'' ಹಾಗೂ ''ಸುದ್ದ''ರಂಬಾ ರೂಟಿ,ಬಣ್ಣ ಬಣ್ಣದ ಬದುಕು,ರಂಗ್ ರಂಗ್ದ ದಿಬ್ಬಣ, ಸೂಂಬೆ ಇತ್ತೀಚಿಗಿನ ಕೆಲವು ಪ್ರಸಿದ್ಧ [[ತುಳು]] ಸಿನೆಮಾಗಳು. ಸಾಮಾನ್ಯವಾಗಿ ಪುರಭವನದಲ್ಲಿ ನಡೆಯುವ ತುಳು ನಾಟಕಗಳು ಕೂಡಾ ಮಂಗಳೂರಿನಲ್ಲಿ ತುಂಬಾ ಜನಪ್ರಿಯವಾಗಿವೆ. ತುಳು ಚಿತ್ರರಂಗಕ್ಕೆ ೩೫ ವರ್ಷ ತುಂಬಿದ ಸಂದರ್ಭದಲ್ಲಿ ೨೦೦೬ ರಲ್ಲಿ ಮಂಗಳೂರಿನಲ್ಲಿ [[ತುಳು]] ಫಿಲ್ಮ್ ಫೆಸ್ಟಿವಲ್ ಅನ್ನು ಆಯೋಜಿಸಲಾಗಿತ್ತು.<ref name="FF">{{cite news |url= http://www.hindu.com/2006/02/23/stories/2006022315050300.htm |title= Tulu film festival |accessdate= 2008-01-19 |date= [[2006-02-23]] |publisher= [[ದಿ ಹಿಂದೂ]] |archive-date= 2012-02-05 |archive-url= https://www.webcitation.org/65EItZHf1?url=http://www.hindu.com/2006/02/23/stories/2006022315050300.htm |url-status= dead }}</ref> ಮಂಗಳೂರಿನಲ್ಲಿ ಕೆಲವು [[ಕೊಂಕಣಿ]] ಸಿನೆಮಾಗಳನ್ನೂ ಚಿತ್ರೀಕರಿಸಲಾಗಿದ್ದು, ಇದು 'ಕೊಂಕಣಿ ಚಿತ್ರರಂಗ'ಕ್ಕೂ ತನ್ನ ಕೊಡುಗೆಯನ್ನು ಸಲ್ಲಿಸಿದೆ. == ಸಾರಿಗೆ == [[ಚಿತ್ರ:MangaloreNantoorCross 0172.jpg|200px|thumb|right|ನಗರದಲ್ಲಿ ನಂತೂರ್ ಕ್ರಾಸಿನ ಮೂಲಕ ಹಾದು ಹೋಗುತ್ತಿರುವ ರಾಷ್ಟ್ರೀಯ ಹೆದ್ದಾರಿ ೧೭]] [[ಚಿತ್ರ:The bhogi in red.....jpg|200px|thumb|[[ನೇತ್ರಾವತಿ]] ಸೇತುವೆಯು ಮಂಗಳೂರಿಗೆ ಪ್ರವೇಶ ದ್ವಾರದಂತಿದೆ]] ಮಂಗಳೂರಿನ ಸ್ಥಾನವು ಅದನ್ನು ಎಲ್ಲಾ ರೀತಿಯ ಸಾರಿಗೆಗಳ ಮೂಲಕವೂ ಸುಲಭವಾಗಿ ತಲುಪುವಂತೆ ಮಾಡಿದೆ. ಮಂಗಳೂರಿನ ಸಾರಿಗೆ ವ್ಯವಸ್ಥೆಯು ಖಾಸಗಿ ಬಸ್ಸುಗಳು, ಕೆ.ಎಸ್.ಆರ್.ಟಿ.ಸಿ ಬಸ್ಸುಗಳು, ರೈಲು, ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳನ್ನು ಒಳಗೊಂಡಿದೆ. ಮೂರು ಮಂಗಳೂರಿನ ಸ್ಥಾನವು ಅದನ್ನು ಎಲ್ಲಾ ರೀತಿಯ ಸಾರಿಗೆಗಳ ಮೂಲಕವೂ ಸುಲಭವಾಗಿ ತಲುಪುವಂತೆ ಮಾಡಿದೆ. ಮಂಗಳೂರಿನ ಸಾರಿಗೆ ವ್ಯವಸ್ಥೆಯು ಖಾಸಗಿ ಬಸ್ಸುಗಳು, ಕೆ.ಎಸ್.ಆರ್.ಟಿ.ಸಿ ಬಸ್ಸುಗಳು, ರೈಲು, ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳನ್ನು ಒಳಗೊಂಡಿದೆ. ಮೂರು [[ಭಾರತದ ರಾಷ್ಟ್ರೀಯ ಹೆದ್ದಾರಿಗಳ ಪಟ್ಟಿ|ರಾಷ್ಟ್ರೀಯ ಹೆದ್ದಾರಿ]]ಗಳು ಮಂಗಳೂರಿನ ಮೂಲಕ ಹಾದು ಹೋಗುತ್ತವೆ, [[ಮಹಾರಾಷ್ಟ್ರ|ಮಹಾರಾಷ್ಟ್ರದ]] ಪಣ್ವೇಲ್ ನಿಂದ [[ಕೇರಳ|ಕೇರಳದ]] ಎಡಪಲ್ಲಿಯ ಹತ್ತಿರವಿರುವ ಕೊಡುಂಗಲ್ಲೂರ್ ಜಂಕ್ಷನ್ ವರೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ ೧೭, ಮಂಗಳೂರಿನ ಮೂಲಕ ಉತ್ತರ-ದಕ್ಷಿಣ ದಿಕ್ಕಿನಲ್ಲಿ ಹಾದು ಹೋಗುತ್ತದೆ. ರಾಷ್ಟ್ರೀಯ ಹೆದ್ದಾರಿ ೪೮ ಪೂರ್ವಕ್ಕೆ [[ಬೆಂಗಳೂರು|ಬೆಂಗಳೂರಿನತ್ತ]] ಸಾಗಿದರೆ ರಾಷ್ಟ್ರೀಯ ಹೆದ್ದಾರಿ ೧೩ ಈಶಾನ್ಯವಾಗಿ ಸೋಲಾಪುರಕ್ಕೆ ಸಾಗುತ್ತದೆ.<ref>{{cite web |url=http://www.nhai.org/Doc/project-offer/Highways.pdf |title=NH wise Details of NH in respect of Stretches entrusted to NHAI |format=[[Portable Document Format|PDF]] |accessdate=2008-07-04 |publisher=[[National Highways Authority of India]] (NHAI) |archive-date=2009-02-25 |archive-url=https://web.archive.org/web/20090225142615/http://www.nhai.org/Doc/project-offer/Highways.pdf |url-status=dead }}</ref> 'ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕರಣ'ವು ನವ ಮಂಗಳೂರು ಬಂದರನ್ನು [[ಸುರತ್ಕಲ್|ಸುರತ್ಕಲ್ಲಿಗೆ]] ಹಾಗೂ [[ಬಿ.ಸಿ ರೋಡ್]] ಜಂಕ್ಷನ್ ಗೆ ಸೇರಿಸುವ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುತ್ತಿದೆ. 'ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ'ಯ ''ಬಂದರು ಜೋಡಣೆ'' ಕಾರ್ಯಕ್ರಮದ ಅಧೀನದಲ್ಲಿ ಈ ಹೆದ್ದಾರಿಗಳ ೩೭.೫ ಕಿ.ಮೀ. ವ್ಯಾಪ್ತಿಯನ್ನು ದ್ವಿಪಥದಿಂದ ಚತುರ್ಪಥಕ್ಕೆ ಅಭಿವೃದ್ಧಿಪಡಿಸಲಾಗುವುದು.<ref>{{cite news | url=http://www.thehindubusinessline.com/2005/10/07/stories/2005100700631900.htm| date= [[2005-10-07]]| title= 4-lane road project in Mangalore likely to be completed in 30&nbsp;months| accessdate= 2006-10-13| publisher = [[Business Line|The Hindu Business Line]]}}</ref> ಮಂಗಳೂರಿನ ಸಿಟಿ ಬಸ್ ಸೇವೆಯನ್ನು ನಗರದ ಬಸ್ ಮಾಲೀಕರು ನಡೆಸುತ್ತಿದ್ದು, ಇದು ನಗರದ ಸರಹದ್ದಿನಲ್ಲಿ ಹಾಗೂ ನಗರದ ಹೊರಗೆಯೂ ಸೇವೆಯನ್ನು ಒದಗಿಸುತ್ತದೆ. ಎರಡು ರೀತಿಯ ಪ್ರತ್ಯೇಕ ಬಸ್ ಪಥಗಳಿದ್ದು, ಸಿಟಿ ಬಸ್ಸುಗಳು ನಗರದಲ್ಲೇ ತಿರುಗಾಡಿದರೆ ಅಂತರ್ ನಗರ ಪಥಗಳಲ್ಲಿ ಸರ್ವಿಸ್ ಹಾಗೂ ವೇಗದೂತ ಬಸ್ಸುಗಳು ಓಡಾಡುತ್ತವೆ. [[ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ|ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು]] ಮಂಗಳೂರಿನಿಂದ ರಾಜ್ಯದ ಇತರ ಭಾಗಗಳಿಗೆ ದೀರ್ಘಾವದಿ ಪ್ರಯಾಣದ ಬಸ್ಸುಗಳನ್ನು ನಡೆಸುತ್ತದೆ.<ref>{{cite web |url=http://ksrtc.in/ksrtc-fecility.htm |title=Profile of KSRTC |accessdate=2008-07-04 |publisher=[[Karnataka State Road Transport Corporation]] (KSRTC) |archive-date=2008-07-03 |archive-url=https://web.archive.org/web/20080703125154/http://ksrtc.in/ksrtc-fecility.htm |url-status=dead }}</ref> ''ದಕ್ಷಿಣ ಕನ್ನಡ ಬಸ್ ಓಪರೇಟರ್ಸ್ ಅಸೋಸಿಯೇಶನ್'' ಹಾಗೂ ''ಕೆನರಾ ಬಸ್ ಓಪರೇಟರ್ಸ್ ಅಸೋಸಿಯೇಶನ್''ಗಳು ಮಂಗಳೂರಿನಿಂದ ಬಸ್ ಸೇವೆಯನ್ನು ನಡೆಸುವ ಇತರ ಪ್ರಮುಖ ಸಂಸ್ಥೆಗಳು.<ref>{{cite news |url= http://www.hindu.com/2006/03/06/stories/2006030616460300.htm |title= Transport operators in district vie for routes |date= [[2006-03-06]] |accessdate= 2008-06-16 |publisher= [[ದಿ ಹಿಂದೂ]] |archive-date= 2011-06-29 |archive-url= https://web.archive.org/web/20110629051245/http://www.hindu.com/2006/03/06/stories/2006030616460300.htm |url-status= dead }}</ref> ಈ ಬಸ್ಸುಗಳು ಸಾಮಾನ್ಯವಾಗಿ ಮಂಗಳೂರು ಬಸ್ ನಿಲ್ದಾಣದಿಂದ ಓಡಾಡುತ್ತವೆ. ಬಿಳಿ ಬಣ್ಣದ ಟ್ಯಾಕ್ಸಿಗಳು ಕೂಡಾ ನಗರದ ಬಹುತೇಕ ಭಾಗಗಳನ್ನು ಪಯಣಿಸುತ್ತವೆ. ಆಟೋ ರಿಕ್ಷಾಗಳು ಇನ್ನೊಂದು ರೀತಿಯ ಸ್ಥಳೀಯ ಸಾರಿಗೆಯಾಗಿದೆ. ರೈಲು ಸಂಪರ್ಕವು ೧೯೦೭ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಗೊಂಡಿತು. ಮಂಗಳೂರು [[ಭಾರತ|ಭಾರತದ]] ಅತ್ಯಂತ ದೀರ್ಘ ರೈಲು ಪಥದ ಆರಂಭ ಸ್ಥಳವೂ ಆಗಿತ್ತು. ನಗರವು ಎರಡು ರೈಲು ನಿಲ್ದಾಣಗಳನ್ನು ಹೊಂದಿದೆ - ಮಂಗಳೂರು ಸೆಂಟ್ರಲ್(ಹಂಪನ್ ಕಟ್ಟೆ) ಹಾಗೂ ಮಂಗಳೂರು ಜಂಕ್ಷನ್(ಕಂಕನಾಡಿ).<ref>{{cite news |url=http://www.hindu.com/2007/11/08/stories/2007110854800400.htm |title=Name changed |date=[[2007-11-08]] |accessdate=2008-07-05 |publisher=[[ದಿ ಹಿಂದೂ]] |archive-date=2007-11-10 |archive-url=https://web.archive.org/web/20071110225303/http://www.hindu.com/2007/11/08/stories/2007110854800400.htm |url-status=dead }}</ref> [[ಪಶ್ಚಿಮ ಘಟ್ಟ|ಪಶ್ಚಿಮ ಘಟ್ಟಗಳ]] ಮೂಲಕ ನಿರ್ಮಿಸಿರುವ ''ಮೀಟರ್ ಗೇಜ್'' ರೈಲ್ವೆ ಹಳಿಯು ಮಂಗಳೂರನ್ನು [[ಹಾಸನ|ಹಾಸನದೊಂದಿಗೆ]] ಜೋಡಿಸುತ್ತದೆ. ಮಂಗಳೂರನ್ನು [[ಬೆಂಗಳೂರು|ಬೆಂಗಳೂರಿಗೆ]] ಜೋಡಿಸುವ ''ಬ್ರೋಡ್ ಗೇಜ್'' ರೈಲ್ವೆ ಹಳಿಯು ೨೦೦೬ರ ಮೇಯಲ್ಲಿ ಸರಕು ಸಾಗಣೆಗೆ ತೆರಯಲ್ಪಟ್ಟಿತು.<ref>{{cite news| url = http://www.thehindubusinessline.com/2006/05/06/stories/2006050601880700.htm| date = [[2006-05-06]] |title = Mangalore -Hassan rail line open for freight traffic| accessdate = 2006-10-13| publisher = [[Business Line|The Hindu Business Line]]}}</ref> ಮಂಗಳೂರು [[ದಕ್ಷಿಣ ರೈಲ್ವೆ|ದಕ್ಷಿಣ ರೈಲ್ವೆಯ]] ಮೂಲಕ [[ಚೆನ್ನೈ|ಚೆನ್ನೈಗೂ]], [[ಕೊಂಕಣ್ ರೈಲ್ವೆ|ಕೊಂಕಣ್ ರೈಲ್ವೆಯ]] ಮೂಲಕ [[ಮುಂಬಯಿ|ಮುಂಬಯಿಗೂ]] ಸಂಪರ್ಕವನ್ನು ಹೊಂದಿದೆ.<ref>{{cite web |url= http://www.konkanrailway.com/website/ehtm/intro1.pdf |title= The Beginning |format= [[Portable Document Format|PDF]] |accessdate= 2008-04-16 |publisher= [[Konkan Railway|Konkan Railway Corporation Limited]] }}{{Dead link|date=ಸೆಪ್ಟೆಂಬರ್ 2021 |bot=InternetArchiveBot |fix-attempted=yes }}</ref> [[ಚಿತ್ರ:Mangalore Harbour entrance 0452.jpg|thumb|200px|right|ನವ ಮಂಗಳೂರು ಬಂದರಿನ ಸಮುದ್ರ ದ್ವಾರ. ನವ ಮಂಗಳೂರು ಬಂದರು [[ಭಾರತ|ಭಾರತದ]] ೯ನೇ ಅತಿ ದೊಡ್ಡ ಸರಕು ನಿರ್ವಹಣಾ ಬಂದರಾಗಿದೆ.]] 'ಮಂಗಳೂರು ರೇವು' ನೌಕಾಯಾನ ಹಾಗೂ ಸರಕು ಸಂಗ್ರಹಣೆಯಲ್ಲಿ ತೊಡಗಿದ್ದು, 'ನವ ಮಂಗಳೂರು ಬಂದರು' ಶುಷ್ಕ, ಸಗಟು ಹಾಗೂ ದ್ರವರೂಪದ ಸರಕುಗಳನ್ನು ನಿರ್ವಹಿಸುತ್ತದೆ. 'ಪೆಟ್ರೋಲಿಯಂ ಆಯಿಲ್ ಲುಬ್ರಿಕೆಂಟ್ಸ್', 'ಕಚ್ಚಾ ಉತ್ಪನ್ನಗಳು' ಹಾಗೂ 'ಎಲ್.ಪಿ.ಜಿ ಧಾರಕ'ಗಳನ್ನು ನಿರ್ವಹಿಸಲು ಕೂಡಾ ನವ ಮಂಗಳೂರು ಬಂದರು ಸುವ್ಯವಸ್ಥಿತವಾಗಿದೆ. ಇದು 'ಮಂಗಳೂರು ರೇವು' ನೌಕಾಯಾನ ಹಾಗೂ ಸರಕು ಸಂಗ್ರಹಣೆಯಲ್ಲಿ ತೊಡಗಿದ್ದು, 'ನವ ಮಂಗಳೂರು ಬಂದರು' ಶುಷ್ಕ, ಸಗಟು ಹಾಗೂ ದ್ರವರೂಪದ ಸರಕುಗಳನ್ನು ನಿರ್ವಹಿಸುತ್ತದೆ. 'ಪೆಟ್ರೋಲಿಯಂ ಆಯಿಲ್ ಲುಬ್ರಿಕೆಂಟ್ಸ್', 'ಕಚ್ಚಾ ಉತ್ಪನ್ನಗಳು' ಹಾಗೂ 'ಎಲ್.ಪಿ.ಜಿ ಧಾರಕ'ಗಳನ್ನು ನಿರ್ವಹಿಸಲು ಕೂಡಾ ನವ ಮಂಗಳೂರು ಬಂದರು ಸುವ್ಯವಸ್ಥಿತವಾಗಿದೆ. ಇದು [[ತಟ ರಕ್ಷಣಾ ಪಡೆ|ತಟ ರಕ್ಷಣಾ ಪಡೆಯ]] ನೆಲೆಯೂ ಆಗಿದೆ. ಈ ಕೃತಕ ಬಂದರು ಸರಕು ನಿರ್ವಹಣೆಯಲ್ಲಿ [[ಭಾರತ|ಭಾರತದ]] ೯ನೇ ಅತಿ ದೊಡ್ಡ ರೇವಾಗಿದ್ದು, [[ಕರ್ನಾಟಕ|ಕರ್ನಾಟಕದ]] ಏಕಮಾತ್ರ ಬೃಹತ್ ಬಂದರಾಗಿದೆ.<ref>{{cite web| url = http://www.newmangalore-port.com/default.asp?channelid=2759&city=PORT | title=New Mangalore Port Trust (NMPT) |publisher=[[New Mangalore Port]] | accessdate=2006-10-13}}</ref> [[ಬಜ್ಪೆ]] ಸಮೀಪದಲ್ಲಿರುವ [[ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ|ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು]] ನಗರ ಕೇಂದ್ರದಿಂದ ಈಶಾನ್ಯಕ್ಕೆ ೨೦ ಕಿ.ಮೀ. ದೂರದಲ್ಲಿದೆ. ಇದು ಅಂತರಾಷ್ಟ್ರೀಯ ವಿಮಾನಗಳನ್ನು ನಡೆಸುವ [[ಕರ್ನಾಟಕ|ಕರ್ನಾಟಕದ]] ಎರಡನೇ ವಿಮಾನ ನಿಲ್ದಾಣವಾಗಿದೆ. ದಿನಕ್ಕೆ ಸರಾಸರಿ ೨೦ಕ್ಕಿಂತಲೂ ಹೆಚ್ಚು ವಿಮಾನಗಳು ವಾರಕ್ಕೆ ೭,೪೯೪ ಕ್ಕಿಂತಲೂ ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ಯುತ್ತವೆ.<ref>{{cite news |url= http://www.thehindubusinessline.com/2006/10/04/stories/2006100403880900.htm |title=Intl services begin at Mangalore airport |date=[[2006-10-04]] |accessdate= 2008-02-21 |publisher= [[Business Line|The Hindu Business Line]]}}</ref> == ಸೇವಾ ಸೌಲಭ್ಯಗಳು == [[ಚಿತ್ರ:Kadripark043.jpg|200px|thumb|right|ಮಂಗಳೂರಿನಲ್ಲಿರುವ [[ಕದ್ರಿ]] ಉದ್ಯಾನವನ]] ಮಂಗಳೂರಿನಲ್ಲಿ ವಿದ್ಯುಚ್ಛಕ್ತಿ ಸೌಲಭ್ಯವನ್ನು ''ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ'' ನಿಯಂತ್ರಿಸುತ್ತಿದ್ದು, ''ಮಂಗಳೂರು ವಿದ್ಯುತ್ ಸರಬರಾಜು ಕಂಪನಿ''ಯು ಇದರ ವಿತರಣೆಯ ಕಾರ್ಯವನ್ನು ನಿರ್ವಹಿಸುತ್ತದೆ.<ref>{{cite web |url=http://www.kptcl.com/kptclaboutus.htm |title=About Us |accessdate=2008-07-03 |publisher=[[Karnataka Power Transmission Corporation Limited]] (KPTCL) |archive-date=2008-06-19 |archive-url=https://web.archive.org/web/20080619235520/http://www.kptcl.com/kptclaboutus.htm |url-status=dead }}</ref><ref>{{cite web |url=http://www.mesco.in/aboutus/index.asp |title=About Us |accessdate=2008-04-03 |publisher=[[Mangalore Electricity Supply Company]] (MESCOM)}}</ref> ಬೇಸಿಗೆಯಲ್ಲಿ ಅತಿಯಾದ ವಿದ್ಯುತ್ ಬೇಡಿಕೆಯಿಂದಾಗಿ ನಿಗದಿತ ಹಾಗೂ ಅನಿಗದಿತ ವಿದ್ಯುತ್ ವ್ಯತ್ಯಯಗಳು ಮಂಗಳೂರಿನಲ್ಲಿ ಸಾಮನ್ಯವಾಗಿದೆ.<ref>{{cite news |url=http://www.hinduonnet.com/businessline/2003/02/05/stories/2003020500611700.htm |title=Unscheduled load-shedding may be inevitable: Mescom |date=[[2003-02-05]] |accessdate=2008-07-03 |publisher=[[Business Line|The Hindu Business Line]] |archive-date=2009-01-10 |archive-url=https://web.archive.org/web/20090110230243/http://www.hinduonnet.com/businessline/2003/02/05/stories/2003020500611700.htm |url-status=dead }}</ref> ಪ್ರಮುಖ ಉದ್ಯಮಗಳಾದ 'ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್' ಹಾಗೂ 'ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್' ತಮ್ಮದೇ ಆದ ಸ್ವಂತ ವಿದ್ಯುತ್ ಸ್ಥಾವರಗಳನ್ನು ಹೊಂದಿವೆ.<ref>{{cite web |url=http://www.mrpl.co.in/downloads/sep06_06_pmc.pdf |format=[[Portable Document Format|PDF]] |title=Mangalore Refinery and Petrochemicals Ltd. (A Subsidiary of Oil and Natural gas Corporation Ltd.) |accessdate=2008-07-03 |publisher=[[MRPL|Mangalore Refinery and Petrochemicals (MRPL)]] |archive-date=2008-10-03 |archive-url=https://web.archive.org/web/20081003062750/http://www.mrpl.co.in/downloads/sep06_06_pmc.pdf |url-status=dead }}</ref><ref>{{cite web |url=http://www.mangalorechemicals.com/operations_Infrastructure.asp |title=Infrastructure |accessdate=2008-07-03 |publisher=[[Mangalore Chemicals & Fertilizers]] (MCF)}}</ref> ಮಂಗಳೂರು ಮಹಾನಗರ ಪಾಲಿಕೆಯು ನಗರಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುತ್ತದೆ. ಮಂಗಳೂರಿನ ಸಮೀಪದ [[ತುಂಬೆ|ತುಂಬೆಯಲ್ಲಿ]] [[ನೇತ್ರಾವತಿ]] ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಅಣೆಕಟ್ಟೆಯಿಂದ ನಗರದ ನೀರಿನ ಬೇಡಿಕೆಯನ್ನು ಪೂರೈಸಲಾಗುತ್ತದೆ.<ref>{{cite news |url=http://www.thehindubusinessline.com/2005/04/21/stories/2005042101271900.htm |title=No funds crunch to tackle water scarcity in Dakshina Kannada |date=[[2005-04-21]] |accessdate=2008-04-05 |publisher=[[Business Line|The Hindu Business Line]]}}</ref><ref>{{cite journal |url=http://www.duraline.in/newsletter/Q4%202004%20Newsletter.pdf |pages=1 |issue=October – December 2004 |title=Karnataka Coastal Project |accessdate=2008-07-27 |publisher=Duraline Pipes Learning Centre |archive-date=2006-01-12 |archive-url=https://web.archive.org/web/20060112065425/http://www.duraline.in/newsletter/Q4%202004%20Newsletter.pdf |url-status=dead }}</ref> ಮಂಗಳೂರಿನಲ್ಲಿ ಸುರಕ್ಷಿತ ನೀರು ಸರಬರಾಜು ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಹಾಗೂ ಸರಕು ವಿತರಣಾ ವ್ಯವಸ್ಥೆಯಲ್ಲಿರುವ ಸೋರಿಕೆ ಹಾಗೂ ಹಾನಿಗಳನ್ನು ಕಡಿಮೆ ಮಾಡಲು ''ಕರ್ನಾಟಕ ಅರ್ಬನ್ ಡೆವಲಪ್ಮೆಂಟ್ ಆಂಡ್ ಕೋಸ್ಟಲ್ ಎನ್ವೈರ್ನ್ಮೆಂಟ್ ಮ್ಯಾನೇಜ್ಮೆಂಟ್ ಪ್ರೊಜೆಕ್ಟ್'' ಗುರಿನಿರತವಾಗಿದೆ. 'ಪಿಲಿಕುಳ ನಿಸರ್ಗಧಾಮ',<ref>{{cite web |url=http://www.pilikula.com/index.php?slno=90&pg=1 |title=About Place |accessdate=2008-07-03 |publisher=[[Pilikula Nisargadhama]] |archive-date=2008-06-13 |archive-url=https://web.archive.org/web/20080613164732/http://www.pilikula.com/index.php?slno=90&pg=1 |url-status=dead }}</ref> ಕದ್ರಿಯಲ್ಲಿರುವ 'ಕದ್ರಿ ಉದ್ಯಾನವನ', 'ಟ್ಯಾಗೋರ್ ಪಾರ್ಕ್', ಗಾಂಧಿನಗರದಲ್ಲಿರುವ 'ಗಾಂಧಿ ಪಾರ್ಕ್',<ref>{{cite news |url =http://timesofindia.indiatimes.com/articleshow/170491.cms |title=Gandhi Nagar park gets a new lease of life |date=[[2003-09-07]] |accessdate=2008-03-26 |publisher=[[ದಿ ಟೈಮ್ಸ್ ಆಫ್‌ ಇಂಡಿಯಾ]]}}</ref> ನೆಹರು ಮೈದಾನದ ಸಮೀಪವಿರುವ 'ಕಾರ್ಪೋರೇಷನ್ ಬ್ಯಾಂಕ್ ಪಾರ್ಕ್' ಮಂಗಳೂರಿನಲ್ಲಿರುವ ಪ್ರಮುಖ ಉದ್ಯಾನವನಗಳು. == ನಗರದ ಸುತ್ತ ಮುತ್ತ == ಮಂಗಳೂರು ನಗರದ ಸುತ್ತ ಮುತ್ತ ಅನೇಕ ಸುಂದರ ಪ್ರೇಕ್ಷಣೀಯ ಸ್ಥಳಗಳಿವೆ. * '''ಮಂಗಳಾದೇವಿ ದೇವಾಲಯ''': ನಗರದ ಹೃದಯ ಭಾಗದಲ್ಲಿರುವ ಶ್ರೀ ಮಂಗಳಾದೇವಿ ದೇಗುಲವು ಮಂಗಳೂರಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಮಂಗಳೂರಿಗೆ ಆ ಹೆಸರು ಬರಲು ಕಾರಣವೇ ಮಂಗಳಾದೇವಿಯ ದೇವಸ್ಥಾನ ಎಂಬ ನಂಬಿಕೆಯೂ ಇದೆ. * '''ಕದ್ರಿ ದೇವಸ್ಥಾನ''': ನಗರದ ಮಧ್ಯ ಭಾಗದಿಂದ ಸುಮಾರು ೫ ಕಿ.ಮೀ. ದೂರದಲ್ಲಿದೆ ಮತ್ತೊಂದು ಇತಿಹಾಸ ಪ್ರಸಿದ್ಧ ದೇವಸ್ಥಾನ, ಅದುವೇ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ. ಇಲ್ಲಿನ ಗೋಮುಖದಿಂದ ಸದಾಕಾಲವೂ ನೀರು ಹರಿದು ಬರುತ್ತಿರುತ್ತದೆ. ಈ ನೀರಿಗೆ ಔಷಧೀಯ ಗುಣವಿರುವುದಾಗಿ ನಂಬಿಕೆಯಿದೆ. ಅಲ್ಲದೇ ಇಲ್ಲಿ "ಪಾಂಡವ ಗುಹೆ" ಎಂದು ಕರೆಯಲ್ಪಡುವ ಗುಹೆಯೊಂದಿದ್ದು ಮಹಾಭಾರತದ ಕಾಲದಲ್ಲಿ ಪಾಂಡವರು ಇಲ್ಲಿ ಕೆಲವು ಕಾಲ ನೆಲೆಸಿದ್ದರು ಎಂಬ ಪ್ರತೀತಿಯೂ ಇದೆ. ದೇವಾಲಯದ ಆವರಣದಲ್ಲಿರುವ [[ಕಲ್ಯಾಣಿ|ಕಲ್ಯಾಣಿಯು]] ದೇವಾಲಯದ ಮಟ್ಟಕಿಂತಲೂ ಎತ್ತರದಲ್ಲಿರುವುದು ಈ ದೇವಾಲಯದ ಮತ್ತೊಂದು ವಿಶೇಷವಾಗಿದೆ. * '''ಸಂತ ಅಲೋಶಿಯಸ್ ಚರ್ಚ್ ಮತ್ತು ಕಾಲೇಜು''': ಸಂತ ಅಲೋಶಿಯಸ್ ಚರ್ಚ್ ಮಂಗಳೂರಿನ ಹಳೆಯ ಹಾಗೂ ಸುಂದರ ಚರ್ಚಗಳಲ್ಲೊಂದು. ಚರ್ಚ್ ನ ಒಳ ಗೋಡೆ ಮತ್ತು ಮೇಲ್ಛಾವಣಿಯ ಮೇಲೆ ಬಿಡಿಸಲಾಗಿರುವ ವರ್ಣಚಿತ್ರಗಳು ಅತ್ಯಾಕರ್ಷಕವಾಗಿದ್ದು ಈ ಚರ್ಚನ್ನು ಇನ್ನಷ್ಟು ಜನಪ್ರಿಯಗೊಳಿಸಿವೆ. ಇದಕ್ಕೆ ಹೊಣ್ದಿಕೊಂಡೇ ಇರುವ ಸಂತ ಅಲೋಶಿಯಸ್ ಕಾಲೇಜು ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲೊಂದು.ಇಟಲಿಯ ಕಲಾವಿದರು ಸ್ರೃಷ್ಟ್ಸಿಸಿದ ಈ ಕಲಾ ಚಿತ್ರಗಳು ಏಸುಕ್ರಿಸ್ತನ ಜೀವನ ಕಾಲದ ಪ್ರಮುಖ ಘಟನೆಗಳನ್ನು ಬಿಂಬಿಸುತ್ತವೆ. * '''ನವ ಮಂಗಳೂರು ಬಂದರು''':ಮಂಗಳೂರು ಕರ್ನಾಟಕದ ಪ್ರಮುಖ ಬಂದರು (ರೇವು) ಪಟ್ಟಣ. ೧೯೭೫ ರಲ್ಲಿ ಉದ್ಘಾಟನೆಗೊಂಡ ಈ ಬಂದರು ಇಂದು ಪ್ರಮುಖ ಆಮದು-ರಫ್ತು ಕೇಂದ್ರವಾಗಿ ರೂಪುಗೊಂಡಿದೆ. ದೇಶದ ೯ ನೇ ದೊಡ್ಡ ಬಂದರು ಎಂದೆನಿಸಿಕೊಂಡಿದೆ. ಕಚ್ಚಾ ತೈಲ, ನೈಸರ್ಗಿಕ ಅನಿಲ (LPG), ಅಡಿಗೆ ಎಣ್ಣೆ, ಮರ, ಕಬ್ಬಿಣದ ಅದಿರು, ಗ್ರಾನೈಟ್ ಕಲ್ಲುಗಳು ಇಲ್ಲಿಂದ ಆಮದು-ರಫ್ತುಗೊಳ್ಳೂವ ಪ್ರಮುಖ ಸರಕುಗಳು. ಪ್ರತಿದಿನವೂ ಹಲವಾರು ಹಡಗುಗಳು ಈ ಬಂದರಿಗೆ ಬರುತ್ತವೆ. ಹಾಗಾಗಿ ಮಂಗಳೂರಿನ ನೋಡಲೇ ಬೇಕಾದ ಸ್ಥಳಗಳಲ್ಲಿ ಇದೂ ಕೂಡಾ ಒಂದಾಗಿ ಮಾರ್ಪಟ್ಟಿದೆ. * '''ಉಳ್ಳಾಲ ಸಯ್ಯದ್ ಮದನಿ ದರ್ಗಾ ಶರೀಫ್''':ನಗರ ಮಧ್ಯದಿಂದ ೧೫ ಕಿ.ಮೀ ದೂರದಲ್ಲಿರುವ ಸಯ್ಯಿದ್ ಮದನಿ ದರ್ಗಾ ಶರೀಫ್ ದಕ್ಷಿಣ ಭಾರತದಲ್ಲೇ ಪ್ರಮುಖ ಮುಸ್ಲಿಂ ತೀರ್ಥಕೇಂದ್ರ. ಪ್ರಮುಖ ಸೂಫಿ ಸಂತರೂ ಪವಾಡಪುರುಷರೂ ಆದ ಸಯ್ಯಿದ್ ಮದನಿ (ರ) ರ ಮಖ್ಬರ ಇಲ್ಲಿದೆ. ಐದು ವರ್ಷಕ್ಕೊಮ್ಮೆ ಸಾವಿರಾರು ಜನರು ಬಂದು ಸೇರುವ ಉರೂಸ್ ಮುಬಾರಕ್ ಇಲ್ಲಿ ನಡೆಯುತ್ತದೆ. * '''ಉಳ್ಳಾಲ ಸಮುದ್ರ ತೀರ''':ಮಂಗಳೂರಿನಿಂದ ಅನತಿ ದೂರದಲ್ಲಿರುವ ಉಳ್ಳಾಲ ತನ್ನ ಮನೋಹರ ಸಮುದ್ರ ತೀರದಿಂದಾಗಿ ಹೆಸರುವಾಸಿಯಾಗಿದೆ. ಸೋಮೇಶ್ವರ ಕಡಲ ತೀರವು [[ಉಲ್ಲಾಳ]] ದ ಸಮೀಪವೇ ಇದೆ. ಸೋಮೇಶ್ವರ ಎಂದು ಇಲ್ಲಿಗೆ ಹೆಸರು ಬಂದಿರುವುದು ಇಲ್ಲಿರುವ ಸೋಮೇಶ್ವರ ದೇವಸ್ಥಾನದಿಂದ. ಈ ದೇವಸ್ಥಾನದ ಆವರಣದಲ್ಲಿ ದಕ್ಷಿಣ ಕನ್ನಡ ಪ್ರದೇಶದ ಸೃಷ್ಟಿಕರ್ತರೆಂದು ನಂಬಲಾಗುವ ಪರಶುರಾಮ ಮುನಿಯ ಮೂರ್ತಿಯಿದೆ. ಬೃಹತ್ ಬಂಡೆಗಳನ್ನು ಹೊಂದಿರುವ ಈ ತೀರ ಚಲನಚಿತ್ರ ನಿರ್ಮಾಪಕ, ನಿರ್ದೇಶಕರಿಗೆ ಪ್ರಿಯವಾದ ಜಾಗವೂ ಹೌದು. ಹಲವಾರು ಕನ್ನಡ ಚಿತ್ರಗಳ ಚಿತ್ರೀಕರಣ ಈ ಕಡಲ ಕಿನಾರೆಯಲ್ಲಿ ನಡೆದಿದೆ. ಇದಲ್ಲದೇ ಮಂಗಳೂರಿನ ಇತರ ಪ್ರಮುಖ ಸಮುದ್ರ ತೀರ (ಬೀಚ್) ಗಳು - ತಣ್ಣೀರು ಬಾವಿ ಮತ್ತು ಪಣಂಬೂರು. *'''ಝೀನತ್ ಬಕ್ಷ್ ಜುಮಾ ಮಸ್ಜಿದ್''':ಸಯ್ಯಿದ್ ಮಾಲಿಕ್ ದೀನಾರ್(ರ) ರ ನೇತೃತ್ವದಲ್ಲಿ ಭಾರತದಲ್ಲಿ ನಿರ್ಮಾಣವಾದ ಪ್ರಥಮ ಮಸೀದಿಗಳಲ್ಲೊಂದಾದ ಝೀನತ್ ಬಕ್ಷ್ ಮಸ್ಜಿದ್ ನಗರದ ಬಂದರಿನಲ್ಲಿ ಭವ್ಯವಾಗಿ ತಲೆಯೆತ್ತಿ ನಿಂತಿದೆ. ಟಿಪ್ಪುಸುಲ್ತಾನರ ಆಡಳಿತದಲ್ಲಿ ಇದರ ಪುನರ್ನಿರ್ಮಾಣವಾಯಿತು. ಸಯ್ಯಿದ್ ಜಲಾಲ್ ಮೌಲಾ ವಲಿಯುಲ್ಲಾಹಿ ರವರ ದರ್ಗಾ ಇಲ್ಲಿದೆ. ಪುರಾತನ ವಾಸ್ತು ಶಿಲ್ಪಶೈಲಿಯಲ್ಲಿ ನಿರ್ಮಾಣವಾದ ಈ ಮಸೀದಿ ಜನಮನ ಸೆಳೆದಿದೆ. ಏಳನೇ ಶತಮಾನದಲ್ಲಿ ಇದರ ನಿರ್ಮಾಣವಾಗಿದೆ. ನೂರಾರು ಜನರು ಇಲ್ಲಿಗೆ ದಿನಂಪ್ರತಿ ಸಂದರ್ಶನಾರ್ಥ ಭೇಟಿಕೊಡುತ್ತಿದ್ದಾರೆ. * '''ಗೋಕರ್ಣನಾಥೇಶ್ವರ ದೇವಾಲಯ''': ನಗರದ ಮಧ್ಯಭಾಗದಿಂದ ಕೇವಲ ೨ ಕಿ.ಮೀ. ದೂರದಲ್ಲಿರುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯ ಈಗ್ಗೆ ಕೆಲವು ವರ್ಷಗಳ ಹಿಂದೆಯಷ್ಟೇ ನಿರ್ಮಾಣಗೊಂಡಿರುವ ದೇವಾಲಯ. * '''[[ಸುರತ್ಕಲ್]] ದೀಪಸ್ಥಂಭ''' == ಸುಲ್ತಾನ್ ಬತ್ತೇರಿ == [[ಸುಲ್ತಾನ್ ಬತ್ತೇರಿ, ಮಂಗಳೂರು|ಸುಲ್ತಾನ್ ಬತ್ತೇರಿ]] ಒಂದು ಸುಂದರವಾದ ಪ್ರವಾಸಿ ತಾಣ. ಇಲ್ಲಿ ಒಂದು ಐತಿಹಾಸಿಕ ವೀಕ್ಷಣಾ ಗೋಪುರ ಇದೆ. ಟಿಪ್ಪು ಇದನ್ನು ಬ್ರಿಟೀಷರ ಯುದ್ಧ ಹಡಗುಗಳು ಆಗಮಿಸುವುದನ್ನು ವೀಕ್ಷಿಸಲು ನಿರ್ಮಿಸಿರುತ್ತಾನೆ<ref>https://www.nativeplanet.com/mangalore/attractions/sultan-battery/#overview</ref>. ಇಲ್ಲಿಂದ ಬೋಟ್ ಮುಖಾಂತರ ತನೀರು ಬಾವಿ ಬೀಚ್ ಗೆ ತೆರಳಬಹುದು. <br /> == ಸೋಮೇಶ್ವರ ದೇವಾಲಯ == <mapframe latitude="12.795941" longitude="74.847965" zoom="14" width="216" height="237" align="right"> { "type": "FeatureCollection", "features": [ { "type": "Feature", "properties": {}, "geometry": { "type": "Point", "coordinates": [ 74.8480708, 12.7957619 ] } }, , { "type": "Feature", "properties": {}, "geometry": { "type": "Polygon", "coordinates": [ [ [ 74.67132568359376, 12.605495764872146 ], [ 74.67132568359376, 12.983147716796578 ], [ 75.08605957031251, 12.983147716796578 ], [ 75.08605957031251, 12.605495764872146 ], [ 74.67132568359376, 12.605495764872146 ] ] ] } } ] } </mapframe>[https://goo.gl/maps/zaE1LBrQR1wSNZmSA ಸೋಮೇಶ್ವರ ದೇವಾಲಯ]ವು ಅರಬೀ ಸಮುದ್ರ ತೀರದಲ್ಲಿ ,ಮಂಗಳೂರಿನಿಂದ ೧೩ ಕಿ.ಮೀ. ದೂರದಲ್ಲಿ ಇದೆ. ಇದೊಂದು ಶಿವನ ದೇವಾಲಯವಾಗಿರುವುದರಿಂದ ''ರುದ್ರ ಕ್ಷೇತ್ರ'' ಎಂದು ಪ್ರಸಿದ್ದವಾಗಿದೆ. ಇದು ''ಪಿಂಡ ಪ್ರದಾನ'' ಮಾಡುವ ‍ತೀರ್ಥ ಕ್ಷೇತ್ರವಾಗಿದೆ. == ಪಿಲಿಕುಳ ನಿಸರ್ಗದಾಮ == ’ಪಿಲಿಕುಲ’ ತುಳುವಿನಲ್ಲಿ ಪಿಲಿ ಎಂದರೆ "ಹುಲಿ", ಕುಳ ಎಂದರೆ "ಕೊಳ". ಹಿಂದೆ ಆ ಪ್ರದೇಶದಲ್ಲಿ ಹುಲಿಗಳು ಇದ್ದವು ಹುಲಿಗಳು ಅವು ಅಲ್ಲಿ ಇದ್ದ ಕೊಳಕ್ಕೆ ಬಂದು ದಣಿವನ್ನು ನಿವಾರಿಸಿಕೊಳ್ಳುತ್ತಿದ್ದವು. ಹೀಗಾಗಿ "ಪಿಲಿಕುಳ" ಹೆಸರು ಬಂದಿದೆ.ಡಾ.ಕೋಟ ಶಿವರಾಮ ಕಾರಂತ ನಿಸರ್ಗಧಾಮವು ಮೂಡುಶೆಡ್ಡೆಯಿಂದ ೩ ಕಿ.ಮೀ ಹಾಗು ಮಂಗಳೂರು ನಗರದಿಂದ ೧೮ ಕಿ.ಮೀ ದೂರದಲ್ಲಿದೆ. ೩೫೦ ಎಕರೆ ವಿಸ್ತೀರ್ಣದಲ್ಲಿರುವ ಈ ಧಾಮದಲ್ಲಿ ಮೃಗಾಲಯ, ಸಸ್ಯ ತೋಟ,ವಿಜ್ಞಾನ ಕೇಂದ್ರ,ತಾರಾಲಯ, ಗುತ್ತಿನ ಮನೆ,ಕಂಬಳ ಗದ್ದೆ, ಮಾನಸ ವಾಟರ್ ಪಾರ್ಕು,ಪ್ರವಾಸಿಗರ ತಂಗುದಾಣ ಪ್ರಮುಖ ಆಕರ್ಷಣೆಗಳಾಗಿವೆ.ಮಂಗಳೂರಿನಿಂದ ಮೂಡಬಿದರೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೧೩ ರಲ್ಲಿ ಈ ತಾಣವಿದೆ.೩೭೦ ಎಕರೆ ಪ್ರದೇಶ ವಿಸ್ತಾರಣೆಯನ್ನು ಹೊಂದಿದೆ.[[ಪಿಲಿಕುಳ ನಿಸರ್ಗದಾಮ]] == ಸೋದರಿ ನಗರ == ಮಂಗಳೂರು ನಗರವು ಕೆನಡಾ ದೇಶದ ಹ್ಯಾಮಿಲ್ಟನ್ ನಗರದೊಂದಿಗೆ ಸೋದರಿನಗರ (Sister City) ಸಂಬಂಧವನ್ನು ಹೊಂದಿದೆ. * {{flagicon|Canada}} [[ಹಾಮಿಲ್ಟನ್]], [[ಕೆನಡಾ]]<ref name="sister">{{cite web| title = Hamilton's Sister Cities| url = http://www.myhamilton.ca/myhamilton/CommunitiesAndOrganizations/communitiesofhamilton/sistercities| accessdate = 2007-12-07| publisher = myhamilton.ca&nbsp;— Hamilton, Ontario, Canada| archive-date = 2007-09-26| archive-url = https://web.archive.org/web/20070926234112/http://www.myhamilton.ca/myhamilton/CommunitiesAndOrganizations/communitiesofhamilton/sistercities| url-status = dead}}</ref> == ಚಿತ್ರಶಾಲೆ == {{commons category|Mangalore}} <gallery> Image:Mangalore_beach.jpg|ಮಂಗಳೂರು ಕಡಲ ತೀರ Image:Mangalore city.jpg|ಕಸ್ತೂರ್ಬಾ ಮೆಡಿಕಲ್ ಕಾಲೇಜು,ಮಂಗಳೂರು Image:New_mangalore_port.jpg|ನವ ಮಂಗಳೂರು ಬಂದರು Image:St_alosyus_church.jpg|ಸೈಂಟ್ ಅಲೋಶಿಯಸ್ ಚರ್ಚ್, ಮಂಗಳೂರು </gallery> ==ನೋಡಿ== *ಮಂಗಳೂರು ನಗರದ ಅಸಾಧಾರಣ ವಿಶ್ವಕೋಶ;ಸಿ.ಎನ್. ರಾಮಚಂದ್ರನ್;೯ Oct, ೨೦೧೬ [http://www.prajavani.net/news/article/2016/10/09/443986.html {{Webarchive|url=https://web.archive.org/web/20170512081713/http://www.prajavani.net/news/article/2016/10/09/443986.html |date=2017-05-12 }}] == ಉಲ್ಲೇಖಗಳು == <references/>http://www.mangalorecity.com [[ವರ್ಗ:ಭಾರತದ ಪಟ್ಟಣಗಳು]] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆ]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳು]] [[ವರ್ಗ:ಭಾರತದ ಕರಾವಳಿ ಪ್ರದೇಶಗಳು]] l657bv0yt798n6x05cu52c9vedvstkp ನಾಗವರ್ಮ 0 7042 1111386 1064157 2022-08-03T11:05:58Z ~aanzx 72368 wikitext text/x-wiki {{disambiguation|ನಾಗವರ್ಮ-೧|ನಾಗವರ್ಮ-೨}} * [[ನಾಗವರ್ಮ-೧]] * [[ನಾಗವರ್ಮ-೨]] fyu2uhx8qdmg5ngmg17i25q8u25gcld ಅಕ್ಟೋಬರ್ ೫ 0 12641 1111243 1052713 2022-08-02T12:05:03Z Sudheerbs 63909 wikitext text/x-wiki '''ಅಕ್ಟೋಬರ್ ೫''' - [[ಅಕ್ಟೋಬರ್]] [[ತಿಂಗಳು|ತಿಂಗಳ]] ಐದನೇ [[ದಿನ]]. [[ಗ್ರೆಗೋರಿಯನ್ ಕ್ಯಾಲೆಂಡರ್]] [[ವರ್ಷ]]ದಲ್ಲಿನ ೨೭೮ನೇ ([[ಅಧಿಕ ವರ್ಷ]]ದಲ್ಲಿ ೨೭೯ನೇ) ದಿನ. == ಪ್ರಮುಖ ಘಟನೆಗಳು == * [[೧೮೬೪]] - [[ಕಲ್ಕತ್ತೆ]]ಯನ್ನು ಅಪ್ಪಳಿಸಿದ [[ಚಂಡಮಾರುತ]]ಕ್ಕೆ ಅಂದಾಜಿತ ೬೦,೦೦೦ ಜನರ ಸಾವು. * [[೧೯೧೦]] - [[ಪೋರ್ಚುಗಲ್]] [[ಸಾರ್ವಭೌಮ ಸರ್ಕಾರ]]ದಿಂದ [[ಗಣರಾಜ್ಯ]]ವಾಗಿ ಬದಲಾವಣೆ. * == ಜನನ == * [[೧೮೬೪]] - [[ಲೂಯಿ ಲುಮಿಯೆರ್]], [[ಫ್ರಾನ್ಸ್]]ನ [[ಚಲನಚಿತ್ರ]] ತಂತ್ರಜ್ಞಾನದ ಮೊದಲಿಗ. * [[೧೮೮೨]] - [[ರೊಬರ್ಟ್ ಗೊಡಾರ್ಡ್]], [[ಅಮೇರಿಕ ದೇಶ]]ದ [[ರಾಕೆಟ್]] ವಿಜ್ಞಾನಿ. * ೧೯೧೨ - ಫ್ರಿಟ್ಜ್ ಫಿಷರ್, ಜರ್ಮನಿಯ ವೈದ್ಯ == ನಿಧನ == * ೨೦೧೬ - ಬ್ರಾಕ್ ಯೇಟ್ಸ್, ಅಮೇರಿಕಾದ ಪತ್ರಕರ್ತೆ ಮತ್ತು ಲೇಖಕಿ == ರಜೆಗಳು/ಆಚರಣೆಗಳು == * [[ಪೋರ್ಚುಗಲ್]] - [[ಗಣತಂತ್ರ ದಿನಾಚರಣೆ]]. * == ಹೊರಗಿನ ಸಂಪರ್ಕಗಳು == * [http://www.tnl.net/when/today ಇತಿಹಾಸದಲ್ಲಿ ಈ ದಿನ] {{Webarchive|url=https://web.archive.org/web/20050805011822/http://www.tnl.net/when/today |date=2005-08-05 }} * [http://www.todayinsci.com/ ವಿಜ್ಞಾನ ಕ್ಷೇತ್ರದಲ್ಲಿ ಈ ದಿನ] * [[ದಿ ಹಿಸ್ಟರಿ ಚಾನೆಲ್]]: [http://www.historychannel.com/today/ ಇತಿಹಾಸದಲ್ಲಿ ಈ ದಿನ] * [http://www.on-this-day.com/ ಆನ್-ದಿಸ್-ಡೇ ತಾಣ] {{ತಿಂಗಳುಗಳು}} [[ವರ್ಗ:ಅಕ್ಟೋಬರ್‍ನ ದಿನಗಳು]] [[ವರ್ಗ:ಅಕ್ಟೋಬರ್]] q7nqhg2zli31y3dar0xne6ki9hijt6h 1111248 1111243 2022-08-02T12:12:55Z Sudheerbs 63909 wikitext text/x-wiki {{ಟೆಂಪ್ಲೇಟು:ಅಕ್ಟೋಬರ್ ೨೦೨೨}} '''ಅಕ್ಟೋಬರ್ ೫''' - [[ಅಕ್ಟೋಬರ್]] [[ತಿಂಗಳು|ತಿಂಗಳ]] ಐದನೇ [[ದಿನ]]. [[ಗ್ರೆಗೋರಿಯನ್ ಕ್ಯಾಲೆಂಡರ್]] [[ವರ್ಷ]]ದಲ್ಲಿನ ೨೭೮ನೇ ([[ಅಧಿಕ ವರ್ಷ]]ದಲ್ಲಿ ೨೭೯ನೇ) ದಿನ. == ಪ್ರಮುಖ ಘಟನೆಗಳು == * [[೧೮೬೪]] - [[ಕಲ್ಕತ್ತೆ]]ಯನ್ನು ಅಪ್ಪಳಿಸಿದ [[ಚಂಡಮಾರುತ]]ಕ್ಕೆ ಅಂದಾಜಿತ ೬೦,೦೦೦ ಜನರ ಸಾವು. * [[೧೯೧೦]] - [[ಪೋರ್ಚುಗಲ್]] [[ಸಾರ್ವಭೌಮ ಸರ್ಕಾರ]]ದಿಂದ [[ಗಣರಾಜ್ಯ]]ವಾಗಿ ಬದಲಾವಣೆ. * == ಜನನ == * [[೧೮೬೪]] - [[ಲೂಯಿ ಲುಮಿಯೆರ್]], [[ಫ್ರಾನ್ಸ್]]ನ [[ಚಲನಚಿತ್ರ]] ತಂತ್ರಜ್ಞಾನದ ಮೊದಲಿಗ. * [[೧೮೮೨]] - [[ರೊಬರ್ಟ್ ಗೊಡಾರ್ಡ್]], [[ಅಮೇರಿಕ ದೇಶ]]ದ [[ರಾಕೆಟ್]] ವಿಜ್ಞಾನಿ. * ೧೯೧೨ - ಫ್ರಿಟ್ಜ್ ಫಿಷರ್, ಜರ್ಮನಿಯ ವೈದ್ಯ == ನಿಧನ == * ೨೦೧೬ - ಬ್ರಾಕ್ ಯೇಟ್ಸ್, ಅಮೇರಿಕಾದ ಪತ್ರಕರ್ತೆ ಮತ್ತು ಲೇಖಕಿ == ರಜೆಗಳು/ಆಚರಣೆಗಳು == * [[ಪೋರ್ಚುಗಲ್]] - [[ಗಣತಂತ್ರ ದಿನಾಚರಣೆ]]. * == ಹೊರಗಿನ ಸಂಪರ್ಕಗಳು == * [http://www.tnl.net/when/today ಇತಿಹಾಸದಲ್ಲಿ ಈ ದಿನ] {{Webarchive|url=https://web.archive.org/web/20050805011822/http://www.tnl.net/when/today |date=2005-08-05 }} * [http://www.todayinsci.com/ ವಿಜ್ಞಾನ ಕ್ಷೇತ್ರದಲ್ಲಿ ಈ ದಿನ] * [[ದಿ ಹಿಸ್ಟರಿ ಚಾನೆಲ್]]: [http://www.historychannel.com/today/ ಇತಿಹಾಸದಲ್ಲಿ ಈ ದಿನ] * [http://www.on-this-day.com/ ಆನ್-ದಿಸ್-ಡೇ ತಾಣ] {{ತಿಂಗಳುಗಳು}} [[ವರ್ಗ:ಅಕ್ಟೋಬರ್‍ನ ದಿನಗಳು]] [[ವರ್ಗ:ಅಕ್ಟೋಬರ್]] a8t4z230roqxneojxfo1ecu5ignszaz ಕೊರಟಗೆರೆ 0 13241 1111376 1051688 2022-08-03T10:23:10Z 2405:204:5701:9202:0:0:F38:10B0 /* ಉಲ್ಲೇಖಗಳು */ wikitext text/x-wiki {{Infobox ಭಾರತದ ಭೂಪಟ | native_name = ಕೊರಟಗೆರೆ | type = city | latd = 13.31 | longd = 77.14| locator_position = right | state_name = ಕರ್ನಾಟಕ | district = [[ತುಮಕೂರು]] | leader_title = | leader_name = | altitude = 753| population_as_of = 2001 | population_total = 13638| population_density = | area_magnitude= sq. km | area_total = | area_telephone = 08138 | postal_code = 13638 | vehicle_code_range = | sex_ratio = | unlocode = | website = | footnotes = | }} ಇದು [[ತುಮಕೂರು]] ಜಿಲ್ಲೆಯ ಒಂದು ತಾಲೂಕು ಕೇಂದ್ರ. ==ಭೌಗೋಳಿಕ== ತಾಲ್ಲೂಕು ಸ್ಥೂಲವಾಗಿ {{coord|13.52|N|77.23|E|}}.<ref>[http://www.fallingrain.com/world/IN/19/Koratagere.html Falling Rain Genomics, Inc - Koratagere]</ref> ನಡುವೆ ಇದೆ. [[ಮಧುಗಿರಿ]] ಉಪವಿಭಾಗಕ್ಕೆ ಸೇರಿದ ಈ ತಾಲ್ಲೂಕು ಮಧುಗಿರಿ ತಾಲ್ಲೂಕು, [[ಕೋಲಾರ]] ಜಿಲ್ಲೆ, [[ಬೆಂಗಳೂರು]] ಜಿಲ್ಲೆ ಮತ್ತು [[ತುಮಕೂರು]] ತಾಲ್ಲೂಕು-ಇವುಗಳ ನಡುವೆ ಇದೆ.ಸಮುದ್ರ ಮಟ್ಟದಿಂದ 750&nbsp;metres (2460&nbsp;feet)ಎತ್ತರದಲ್ಲಿದೆ ==ವಿಸ್ತೀರ್ಣ ಮತ್ತು ಜನಸಂಖ್ಯೆ== ಇದರ ವಿಸ್ತೀರ್ಣ 243.8 ಚದರ ಮೈ. ಅಥವಾ 631.4 ಚ.ಕಿ.ಮೀ. ತಾಲ್ಲೂಕನ್ನು ನಾಲ್ಕು ಹೋಬಳಿಗಳನ್ನಾಗಿ ವಿಂಗಡಿಸಲಾಗಿದೆ. 222 ಗ್ರಾಮಗಳು ಮತ್ತು ಒಂದು ಪಟ್ಟಣವನ್ನೊಳಗೊಂಡಿರುವ ತಾಲ್ಲೂಕಿನ ಜನಸಂಖ್ಯೆ ೧,೬೭,೫೯೧(೨೦೧೧).ಇದರಲ್ಲಿ ೮೪,೩೪೯ ಪುರುಷರು ಮತ್ತು ೮೩,೨೪೨ ಮಹಿಳೆಯರು<ref name="ಜನಸಂಖ್ಯೆ">{{cite web | url=http://www.censusindia.gov.in/pca/SearchDetails.aspx?Id=695346 | title=ಕೊರಟಗೆರೆ ತಾಲೂಕು ಜನಸಂಖ್ಯೆ}}</ref> ==ಮೇಲ್ಮೈಲಕ್ಷಣ== ತುಮಕೂರು ಜಿಲ್ಲೆಯ ಪೂರ್ವದಲ್ಲಿ ದಕ್ಷಿಣೋತ್ತರವಾಗಿ ಹಬ್ಬಿರುವ ಗ್ರಾನೈಟ್ ಬೆಟ್ಟ ಶ್ರೇಣಿಯೊಂದು ಕೊರಟಗೆರೆಯ ಮೂಲಕ ಹಾದುಹೋಗುತ್ತದೆ. ಚನ್ನರಾಯನದುರ್ಗ (3,734') ಮತ್ತು ಕೊರಟಗಿರಿ (2,885') ಇವು ತಾಲ್ಲೂಕಿನ ಎರಡು ಉನ್ನತ ಶಿಖರಗಳು. ಚನ್ನರಾಯನದುರ್ಗದಲ್ಲಿ ಹುಟ್ಟುವ ಸುವರ್ಣಮುಖಿ ಹೊಳೆ ಕೊರಟಗೆರೆ ತಾಲ್ಲೂಕಿನಲ್ಲಿ 15 ಮೈಲಿಗಳ ದೂರ ಹರಿಯುತ್ತದೆ. 1888-1892ರಲ್ಲಿ ಇದಕ್ಕೆ ಒಂದು ಅಣೆಕಟ್ಟು ಕಟ್ಟಲಾಯಿತು. ಇದರ ನೀರು ಬರಗಾಲದಲ್ಲಿ ನೆರವಾಗಿ ಒದಗುತ್ತಿದ್ದುದರಿಂದ ಇದಕ್ಕೆ ಬರನಕಣಿವೆ ಸರೋವರವೆಂದು ಹೆಸರಾಯಿತು. [[ದೇವರಾಯನದುರ್ಗ]]ದಲ್ಲಿ ಹುಟ್ಟುವ ಜಯಮಂಗಲಿ ಮತ್ತು ಗರುಡಾಚಲ ಹೊಳೆಗಳು ಈ ತಾಲ್ಲೂಕಿನಲ್ಲಿ ಹರಿಯುತ್ತವೆ. ತಾಲ್ಲೂಕಿನ ವಾಯುಗುಣ ಸಾಮಾನ್ಯವಾಗಿ ಹಿತಕರವಾಗಿಯೇ ಇರುತ್ತದೆ. ಮೇ-ನವೆಂಬರ್‍ನಲ್ಲಿ ಮಳೆಯಾಗುತ್ತದೆ. ನವೆಂಬರಿನಲ್ಲಿ ಅಧಿಕ. ವಾರ್ಷಿಕ ಸರಾಸರಿ ಮಳೆ 658.3 ಮಿಮೀ. ವರ್ಷದಲ್ಲಿ ಸುಮಾರು 40 ಮಳೆ ದಿನಗಳು. ==ಕೃಷಿ ಮತ್ತು ವಾಣಿಜ್ಯ== 1965-66ರಲ್ಲಿ 82,617 ಎಕರೆ ಪ್ರದೇಶ ಸಾಗುವಳಿಗೆ ಒಳಪಟ್ಟಿತ್ತು. ಕಾಡುಗಳಿಂದ ಆವೃತವಾದ ಪ್ರದೇಶ 7,612 ಎಕರೆ. ಗೋಮಾಳ 26,548 ಎಕರೆ. ಸಾಗುವಳಿಗೆ ಒದಗದ ಬಂಜರು ನೆಲ 6,272 ಎಕರೆ. ಸುಮಾರು 15, 423 ಎಕರೆಗಳಿಗೆ ನೀರಾವರಿ ಸೌಲಭ್ಯವಿತ್ತು. ಕಾಲುವೆ, ಕೆರೆ ಮತ್ತು ಬಾವಿಗಳು ನೀರಾವರಿಯ ಮುಖ್ಯ ಸಾಧನಗಳು. ಜೋಳ (1920), ನವಣೆ (1269), ಹುರುಳಿ (9,500), ಅವರೆ (1557), ನೆಲಗಡಲೆ (10,000), ಕಬ್ಬು (255), ಮತ್ತು ಭತ್ತ (9500) ಇವು ತಾಲ್ಲೂಕಿನ ಮುಖ್ಯ ಬೆಳೆಗಳು. (1965-66ರಲ್ಲಿ ಇವನ್ನು ಬೆಳೆಯುತ್ತಿದ್ದ ಜಮೀನುಗಳ ಒಟ್ಟು ವಿಸ್ತೀರ್ಣಗಳನ್ನು ಎಕರೆಗಳಲ್ಲಿ ಆವರಣಗಳೊಳಗೆ ಕೊಟ್ಟಿದೆ). ವಿದ್ಯುತ್ ಮತ್ತು ಡೀಸೆಲ್ ಪಂಪುಗಳನ್ನು ಉಪಯೋಗಿಸಿ ನೀರೆತ್ತುವ ವಾಡಿಕೆ ಬೆಳೆಯುತ್ತಿದೆ. ಕೋರಂಡಂ ಕ್ವಾಟ್ರ್ಸ್ ಈ ತಾಲ್ಲೂಕಿನಲ್ಲಿ ದೊರಕುವ ಖನಿಜಗಳು. ==ಸಂಪರ್ಕ== ಕೊರಟಗೆರೆ ತಾಲ್ಲೂಕಿನಲ್ಲಿ ರೈಲು ಮಾರ್ಗಗಳಿಲ್ಲ. [[ಬೆಂಗಳೂರು]]-[[ತುಮಕೂರು]] ರಸ್ತೆಯಲ್ಲಿರುವ [[ದಾಬಸ್ ಪೇಟೆ]]ಯಿಂದ(ಬೆಂಗಳೂರು ಜಿಲ್ಲೆ) ಕೊರಟಗೆರೆಗೆ 15 ಮೈಲಿ ಉದ್ದದ ಒಂದು ರಸ್ತೆ ಇದೆ. ಇದರಿಂದ ಬೆಂಗಳೂರಿನೊಂದಿಗೆ ಕೊರಟಗೆರೆಗೆ ಸಂಪರ್ಕ ಕಲ್ಪಿತವಾಗಿದೆ. ಅಲ್ಲದೆ, ಬೆಂಗಳೂರು ಕಡೆಯಿಂದ [[ಮಧುಗಿರಿ]], [[ಪಾವಗಡ]]ಗಳಿಗೆ ಹೋಗುವ ವಾಹನಗಳು ಈ ಮೂಲಕ ಸಾಗುತ್ತವೆ. ಕೊರಟಗೆರೆ-ಮಾವತ್ತೂರು ರಸ್ತೆ ಇನ್ನೊಂದು. ಇದು ತೊಂಡೆಬಾವಿಯವರೆಗೂ ಮುಂದುವರೆದು ಬೆಂಗಳೂರು-[[ಗುಂತಕಲ್]] ರೈಲುಮಾರ್ಗದೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಕೊರಟಗೆರೆಯಿಂದ ತುಮಕೂರಿಗೂ ನೀಲಾಹಾಳಿಗೂ ರಸ್ತೆಗಳುಂಟು. ==ಜಾತ್ರೆಗಳು== ಕೊರಟಗೆರೆ ತಾಲ್ಲೂಕಿನ ಕ್ಯಾಮೇನಹಳ್ಳಿ ಮತ್ತು ದೊಡ್ಡಸಾಗ್ಗೆರೆಗಳಲ್ಲಿ ಹಾಗೂ ಮಾವತೂರುಗಳಲ್ಲಿ ಜಾತ್ರೆ ನಡೆಯುತ್ತದೆ ಪ್ರತಿವರ್ಷ ಯುಗಾದಿ ಆದ 15 ದಿನಗಳಲ್ಲಿ ನಡೆಯುವಂತಹ ಅರಸೇಶ್ವರಿ ಜಾತ್ರೆ ಮಹೋತ್ರವವು ತುಂಬಾ ಪ್ರಸಿದ್ಧಿ .ಈ ಜಾತ್ರೆಯ ಸಂದರ್ಬದಲ್ಲಿ ಜಿಲ್ಲೆಯ ಪ್ರತಿಯೊಂದು ಬಾಗಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಜಾತ್ರೆಯಲ್ಲಿ ಭಾಗವಹಿಸುತ್ತಾರೆ ಹಾಗೂ ದೇವಿ ಕೃಪೆಗೆ ಪಾತ್ರರಾಗುತ್ತಾರೆ. ಕ್ಯಾಮೆನಹಳ್ಳಿಯದು ತುಮಕೂರಿನ ದೊಡ್ಡ ಜಾತ್ರೆಗಳಲ್ಲಿ ಒಂದು. ಆಂಜನೇಯಸ್ವಾಮಿ ಇಲ್ಲಿಯ ಆರಾಧ್ಯದೈವ. ಫೆಬ್ರವರಿ-ಮಾರ್ಚ್ ತಿಂಗಳುಗಳ ಸುಮಾರಿಗೆ ರಥೋತ್ಸವದ ಸಮಯದಲ್ಲಿ ನಡೆಯುವ ಈ ಜಾತ್ರೆಯಲ್ಲಿ ದನಗಳ ಪ್ರದರ್ಶನ ಮತ್ತು ರಾಸುಗಳ ಜಾತ್ರೆ ತುಂಬಾ ಪ್ರಸಿದ್ದಿ ಕರ್ನಾಟಕದ ಎಲ್ಲಾ ಭಾಗಗಳಿಂದ ಬಂದು ರಾಸುಗಳನ್ನು ಕೊಂಡುಕೊಂಡು ಹೋಗುತ್ತಾರೆ ಮಾರಾಟಗಳು ನಡೆಯುತ್ತವೆ.ದೊಡ್ಡಸಾಗ್ಗೆರೆಯ ಜಾತ್ರೆ ನಡೆಯುವುದು ಮಾರ್ಚ್ -ಏಪ್ರೀಲ್ ತಿಂಗಳಲ್ಲಿ .ಇನ್ನು ದೊಡ್ಡಸಾಗ್ಗೆರೆ ಗ್ರಾಮದಲ್ಲಿ ಅಹೋಬಲ ನರಸಿಂಹಸ್ವಾಮಿ ದೇವಸ್ಥಾನವಿದೆ. ತೋವಿನ ಕೆರೆ (ಶುಕ್ರವಾರ), ನಾಗೇನಹಳ್ಳಿ(ಶನಿವಾರ), ಅಕ್ಕಿರಾಂಪುರ(ಶನಿವಾರ), ಮಾವತ್ತೂರು (ಭಾನುವಾರ), ಇರಕಸಂದ್ರ (ಮಂಗಳವಾರ) ಮತ್ತು ಎಲೆ ರಾಂಪುರಗಳಲ್ಲಿ (ಬುಧವಾರ) ಸಂತೆಗಳು ನಡೆಯುತ್ತವೆ. (ಸಂತೆಗಳು ನಡೆಯುವ ದಿನಗಳನ್ನು ಆಯಾ ಊರುಗಳ ಹೆಸರುಗಳ ಮುಂದೆ ಆವರಣಗಳಲ್ಲಿ ಕೊಡಲಾಗಿದೆ). ==ಪಟ್ಟಣ== ಕೊರಟಗೆರೆ ಪಟ್ಟಣ ಸುವರ್ಣಮುಖಿಯ ಎಡದಂಡೆಯ ಮೇಲೆ ತುಮಕೂರು-ಮಧುಗಿರಿ ರಸ್ತೆಯಲ್ಲಿ ತುಮಕೂರಿನಿಂದ 16 ಮೈ. ಉತ್ತರಕ್ಕಿದೆ. ತಾಲ್ಲೂಕಿನ ಕೇಂದ್ರ. ಜನಸಂಖ್ಯೆ ೧೫,೨೬೨ (೨೦೧೧)<ref name="ಜನಸಂಖ್ಯೆ-ಪಟ್ಟಣ">{{cite web | url=http://www.censusindia.gov.in/pca/SearchDetails.aspx?Id=695347 | title=ಕೊರಟಗೆರೆ ಪಟ್ಟಣ}}</ref>. ಇಲ್ಲೊಂದು ಪೌರಸಭೆ ಇದೆ. ಇಲ್ಲಿಯ ಕೋಟೆಯನ್ನು ಪೇಟೆಯನ್ನು ಹೊಳವನಹಳ್ಳಿ ಪಾಳೆಯಗಾರನೊಬ್ಬ ಸ್ಥಾಪಿಸಿದ. ಕೋಟೆ ಜೀರ್ಣಸ್ಥಿತಿಯಲ್ಲಿದೆ. ಇದನ್ನು ಟಿಪ್ಪುಸುಲ್ತಾನ ಪಾಳುಗೆಡವಿದ. ಪಟ್ಟಣದ ಜನಕ್ಕೆ ಸುವರ್ಣಮುಖಿಯ ನೀರು ವರ್ಷದ ಎಲ್ಲಾ ಕಾಲದಲ್ಲೂ ಒದಗುತ್ತದೆ. ಕೊರಟಗೆರೆ ಬೆಟ್ಟದ ನಡುವೆ ಗವಿಗಂಗಾಧರೇಶ್ವರನ ದೇವಾಲಯವು ಬೆಟ್ಟದ ಮೇಲೆ ಬಸವ ದೇವಾಲಯವೂ ಇವೆ. ಪಟ್ಟಣದೊಳಗೆ ಇರುವ ಆಂಜನೇಯ ದೇವಾಲಯದ ಬಳಿ ಕೆಲವು ಮಾಸ್ತಿ ಕಲ್ಲುಗಳುಂಟು. ==ಪ್ರವಾಸಿ ಕೇಂದ್ರ== ಇಲ್ಲಿಗೆ ಹತ್ತಿರದಲ್ಲಿರುವ ಪ್ರವಾಸಿ ತಾಣಗಳೆಂದರೆ, ಮಹಾಲಕ್ಷ್ಮಿ ಮಹಾಸರಸ್ವತಿ ಮಹಾಕಾಳಿ ಯಾಗಿ ನೆಲೆನಿಂತಿರುವ ಐತಿಹಾಸಿಕ ಪುರಾಣ ಪ್ರಸಿದ್ಧವಾದ ಪುಣ್ಯಕ್ಷೇತ್ರ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಸಿದ್ದರ ಬೆಟ್ಟ, [[ಚನ್ನರಾಯನ ದುರ್ಗ]] ಮತ್ತು ತುಂಬಾಡಿಯ ಹೊಸಕೆರೆ (ಯೋಜನೆ ಮತ್ತು ವಿನ್ಯಾಸ : [[ವಿಶ್ವೇಶ್ವರಯ್ಯ]]. ರಾಜ್ಯ ಹೆದ್ದಾರಿ ೩ ಇಲ್ಲಿ ಹಾದು ಹೋಗಿದೆ. ==ಇತಿಹಾಸ== ಕೊರಟಗೆರೆ ಐತಿಹಾಸಿಕ ಮಹತ್ವವನ್ನು ಸಹ ಹೊಂದಿದೆ. ಕೊರಟಗೆರೆಯನ್ನು ಕೊರಟಗೆರೆ ಪಾಳೇಗಾರರು ಆಳುತ್ತಿದ್ದರು. ಕೊರಟಗೆರೆ ಮತ್ತು [[ಮಧುಗಿರಿ]] ಪಾಳೇಗಾರರ ನಡುವೆ ಯುದ್ಧಗಳು ಆಗುತ್ತಿದ್ದವು. ಬಹುಮುಖ್ಯವಾಗಿ ಕೊರಟಗೆರೆಯಲ್ಲಿ [[ಜಯಮಂಗಲಿ]] ಮತ್ತು [[ಸುವರ್ಣಮುಖಿ]] ನದಿಗಳು ಹರಿಯುತ್ತವೆ. ಈ ಎರಡೂ ನದಿಗಳು [[ದೇವರಾಯನದುರ್ಗ]] ಮತ್ತು [[ಸಿದ್ಧರಬೆಟ್ಟ|ಸಿದ್ಧರಬೆಟ್ಟಗಳಲ್ಲಿ]] ಹುಟ್ಟಿ, ನಂತರ ಕ್ಯಾಶವಾರ ಗ್ರಾಮದ ಬಳಿ ಸಂಗಮವಾಗುತ್ತವೆ. ಇಡೀ ಕರ್ನಾಟಕದಲ್ಲಿ ಆದಿ ಕರ್ನಾಟಕ ಜನಾಂಗದ ವ್ಯಕ್ತಿ ಕೋಟೆ ಕಟ್ಟಿ ಆಳಿದ ದಾಖಲೆ ಕುರಂಕೋಟೆ ಬಿಟ್ಟರೆ ಎಲ್ಲೂ ಇಲ್ಲ. ಬೆಟ್ಟದ ಮೇಲೆ ದೇಸೀ ಮಾದರಿಯಲ್ಲಿ ಕೋಟೆ ಕಟ್ಟಿಸಲಾಗಿದೆ. ಕೆರೆ, ಕೊಳ ಕಟ್ಟಿಸಿದ್ದಾನೆ. ಆತನ ನೆನಪಿಗಾಗಿ ಬೆಟ್ಟದ ಕೆಳಗೆ ಕುರಂಕೋಟೆ ಗ್ರಾಮ ಕಟ್ಟಿದ. ಈ ಗ್ರಾಮ ಈಗಲೂ ಇದೆ. ==ಸಾರಿಗೆ== ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳು ಮತ್ತು ಖಾಸಗಿ ಬಸ್ಸುಗಳು ಪ್ರಮುಖ ಸ್ಥಳಗಳನ್ನು ಸಂಪರ್ಕಿಸುತ್ತವೆ<br> ಸ್ಥಾನಿಕ ಓಡಾಟಗಳಿಗಾಗಿ ಆಟೋ"ಗಳು ಲಭ್ಯ <br> ತುಮಕೂರು - ರಾಯದುರ್ಗ ರೈಲು ಮಾರ್ಗ ಇಲ್ಲಿ ಹಾದು ಹೋಗಲಿದೆ. ==ಉಲ್ಲೇಖಗಳು== {{reflist}} {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೊರಟಗೆರೆ}} [[Category : ತುಮಕೂರು ಜಿಲ್ಲೆಯ ತಾಲೂಕುಗಳು]] ಮಾವತ್ತೂರು ಕೆರೆ g5ynexzf3wupxxdrs1zqg5s5xok61ea 1111377 1111376 2022-08-03T10:24:59Z 2405:204:5701:9202:0:0:F38:10B0 Added about mavathuru lake wikitext text/x-wiki {{Infobox ಭಾರತದ ಭೂಪಟ | native_name = ಕೊರಟಗೆರೆ | type = city | latd = 13.31 | longd = 77.14| locator_position = right | state_name = ಕರ್ನಾಟಕ | district = [[ತುಮಕೂರು]] | leader_title = | leader_name = | altitude = 753| population_as_of = 2001 | population_total = 13638| population_density = | area_magnitude= sq. km | area_total = | area_telephone = 08138 | postal_code = 13638 | vehicle_code_range = | sex_ratio = | unlocode = | website = | footnotes = | }} ಇದು [[ತುಮಕೂರು]] ಜಿಲ್ಲೆಯ ಒಂದು ತಾಲೂಕು ಕೇಂದ್ರ. ==ಭೌಗೋಳಿಕ== ತಾಲ್ಲೂಕು ಸ್ಥೂಲವಾಗಿ {{coord|13.52|N|77.23|E|}}.<ref>[http://www.fallingrain.com/world/IN/19/Koratagere.html Falling Rain Genomics, Inc - Koratagere]</ref> ನಡುವೆ ಇದೆ. [[ಮಧುಗಿರಿ]] ಉಪವಿಭಾಗಕ್ಕೆ ಸೇರಿದ ಈ ತಾಲ್ಲೂಕು ಮಧುಗಿರಿ ತಾಲ್ಲೂಕು, [[ಕೋಲಾರ]] ಜಿಲ್ಲೆ, [[ಬೆಂಗಳೂರು]] ಜಿಲ್ಲೆ ಮತ್ತು [[ತುಮಕೂರು]] ತಾಲ್ಲೂಕು-ಇವುಗಳ ನಡುವೆ ಇದೆ.ಸಮುದ್ರ ಮಟ್ಟದಿಂದ 750&nbsp;metres (2460&nbsp;feet)ಎತ್ತರದಲ್ಲಿದೆ ==ವಿಸ್ತೀರ್ಣ ಮತ್ತು ಜನಸಂಖ್ಯೆ== ಇದರ ವಿಸ್ತೀರ್ಣ 243.8 ಚದರ ಮೈ. ಅಥವಾ 631.4 ಚ.ಕಿ.ಮೀ. ತಾಲ್ಲೂಕನ್ನು ನಾಲ್ಕು ಹೋಬಳಿಗಳನ್ನಾಗಿ ವಿಂಗಡಿಸಲಾಗಿದೆ. 222 ಗ್ರಾಮಗಳು ಮತ್ತು ಒಂದು ಪಟ್ಟಣವನ್ನೊಳಗೊಂಡಿರುವ ತಾಲ್ಲೂಕಿನ ಜನಸಂಖ್ಯೆ ೧,೬೭,೫೯೧(೨೦೧೧).ಇದರಲ್ಲಿ ೮೪,೩೪೯ ಪುರುಷರು ಮತ್ತು ೮೩,೨೪೨ ಮಹಿಳೆಯರು<ref name="ಜನಸಂಖ್ಯೆ">{{cite web | url=http://www.censusindia.gov.in/pca/SearchDetails.aspx?Id=695346 | title=ಕೊರಟಗೆರೆ ತಾಲೂಕು ಜನಸಂಖ್ಯೆ}}</ref> ==ಮೇಲ್ಮೈಲಕ್ಷಣ== ತುಮಕೂರು ಜಿಲ್ಲೆಯ ಪೂರ್ವದಲ್ಲಿ ದಕ್ಷಿಣೋತ್ತರವಾಗಿ ಹಬ್ಬಿರುವ ಗ್ರಾನೈಟ್ ಬೆಟ್ಟ ಶ್ರೇಣಿಯೊಂದು ಕೊರಟಗೆರೆಯ ಮೂಲಕ ಹಾದುಹೋಗುತ್ತದೆ. ಚನ್ನರಾಯನದುರ್ಗ (3,734') ಮತ್ತು ಕೊರಟಗಿರಿ (2,885') ಇವು ತಾಲ್ಲೂಕಿನ ಎರಡು ಉನ್ನತ ಶಿಖರಗಳು. ಚನ್ನರಾಯನದುರ್ಗದಲ್ಲಿ ಹುಟ್ಟುವ ಸುವರ್ಣಮುಖಿ ಹೊಳೆ ಕೊರಟಗೆರೆ ತಾಲ್ಲೂಕಿನಲ್ಲಿ 15 ಮೈಲಿಗಳ ದೂರ ಹರಿಯುತ್ತದೆ. 1888-1892ರಲ್ಲಿ ಇದಕ್ಕೆ ಒಂದು ಅಣೆಕಟ್ಟು ಕಟ್ಟಲಾಯಿತು. ಇದರ ನೀರು ಬರಗಾಲದಲ್ಲಿ ನೆರವಾಗಿ ಒದಗುತ್ತಿದ್ದುದರಿಂದ ಇದಕ್ಕೆ ಬರನಕಣಿವೆ ಸರೋವರವೆಂದು ಹೆಸರಾಯಿತು. [[ದೇವರಾಯನದುರ್ಗ]]ದಲ್ಲಿ ಹುಟ್ಟುವ ಜಯಮಂಗಲಿ ಮತ್ತು ಗರುಡಾಚಲ ಹೊಳೆಗಳು ಈ ತಾಲ್ಲೂಕಿನಲ್ಲಿ ಹರಿಯುತ್ತವೆ. ತಾಲ್ಲೂಕಿನ ವಾಯುಗುಣ ಸಾಮಾನ್ಯವಾಗಿ ಹಿತಕರವಾಗಿಯೇ ಇರುತ್ತದೆ. ಮೇ-ನವೆಂಬರ್‍ನಲ್ಲಿ ಮಳೆಯಾಗುತ್ತದೆ. ನವೆಂಬರಿನಲ್ಲಿ ಅಧಿಕ. ವಾರ್ಷಿಕ ಸರಾಸರಿ ಮಳೆ 658.3 ಮಿಮೀ. ವರ್ಷದಲ್ಲಿ ಸುಮಾರು 40 ಮಳೆ ದಿನಗಳು. ==ಕೃಷಿ ಮತ್ತು ವಾಣಿಜ್ಯ== 1965-66ರಲ್ಲಿ 82,617 ಎಕರೆ ಪ್ರದೇಶ ಸಾಗುವಳಿಗೆ ಒಳಪಟ್ಟಿತ್ತು. ಕಾಡುಗಳಿಂದ ಆವೃತವಾದ ಪ್ರದೇಶ 7,612 ಎಕರೆ. ಗೋಮಾಳ 26,548 ಎಕರೆ. ಸಾಗುವಳಿಗೆ ಒದಗದ ಬಂಜರು ನೆಲ 6,272 ಎಕರೆ. ಸುಮಾರು 15, 423 ಎಕರೆಗಳಿಗೆ ನೀರಾವರಿ ಸೌಲಭ್ಯವಿತ್ತು. ಕಾಲುವೆ, ಕೆರೆ ಮತ್ತು ಬಾವಿಗಳು ನೀರಾವರಿಯ ಮುಖ್ಯ ಸಾಧನಗಳು. ಜೋಳ (1920), ನವಣೆ (1269), ಹುರುಳಿ (9,500), ಅವರೆ (1557), ನೆಲಗಡಲೆ (10,000), ಕಬ್ಬು (255), ಮತ್ತು ಭತ್ತ (9500) ಇವು ತಾಲ್ಲೂಕಿನ ಮುಖ್ಯ ಬೆಳೆಗಳು. (1965-66ರಲ್ಲಿ ಇವನ್ನು ಬೆಳೆಯುತ್ತಿದ್ದ ಜಮೀನುಗಳ ಒಟ್ಟು ವಿಸ್ತೀರ್ಣಗಳನ್ನು ಎಕರೆಗಳಲ್ಲಿ ಆವರಣಗಳೊಳಗೆ ಕೊಟ್ಟಿದೆ). ವಿದ್ಯುತ್ ಮತ್ತು ಡೀಸೆಲ್ ಪಂಪುಗಳನ್ನು ಉಪಯೋಗಿಸಿ ನೀರೆತ್ತುವ ವಾಡಿಕೆ ಬೆಳೆಯುತ್ತಿದೆ. ಕೋರಂಡಂ ಕ್ವಾಟ್ರ್ಸ್ ಈ ತಾಲ್ಲೂಕಿನಲ್ಲಿ ದೊರಕುವ ಖನಿಜಗಳು. ==ಸಂಪರ್ಕ== ಕೊರಟಗೆರೆ ತಾಲ್ಲೂಕಿನಲ್ಲಿ ರೈಲು ಮಾರ್ಗಗಳಿಲ್ಲ. [[ಬೆಂಗಳೂರು]]-[[ತುಮಕೂರು]] ರಸ್ತೆಯಲ್ಲಿರುವ [[ದಾಬಸ್ ಪೇಟೆ]]ಯಿಂದ(ಬೆಂಗಳೂರು ಜಿಲ್ಲೆ) ಕೊರಟಗೆರೆಗೆ 15 ಮೈಲಿ ಉದ್ದದ ಒಂದು ರಸ್ತೆ ಇದೆ. ಇದರಿಂದ ಬೆಂಗಳೂರಿನೊಂದಿಗೆ ಕೊರಟಗೆರೆಗೆ ಸಂಪರ್ಕ ಕಲ್ಪಿತವಾಗಿದೆ. ಅಲ್ಲದೆ, ಬೆಂಗಳೂರು ಕಡೆಯಿಂದ [[ಮಧುಗಿರಿ]], [[ಪಾವಗಡ]]ಗಳಿಗೆ ಹೋಗುವ ವಾಹನಗಳು ಈ ಮೂಲಕ ಸಾಗುತ್ತವೆ. ಕೊರಟಗೆರೆ-ಮಾವತ್ತೂರು ರಸ್ತೆ ಇನ್ನೊಂದು. ಇದು ತೊಂಡೆಬಾವಿಯವರೆಗೂ ಮುಂದುವರೆದು ಬೆಂಗಳೂರು-[[ಗುಂತಕಲ್]] ರೈಲುಮಾರ್ಗದೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಕೊರಟಗೆರೆಯಿಂದ ತುಮಕೂರಿಗೂ ನೀಲಾಹಾಳಿಗೂ ರಸ್ತೆಗಳುಂಟು. ==ಜಾತ್ರೆಗಳು== ಕೊರಟಗೆರೆ ತಾಲ್ಲೂಕಿನ ಕ್ಯಾಮೇನಹಳ್ಳಿ ಮತ್ತು ದೊಡ್ಡಸಾಗ್ಗೆರೆಗಳಲ್ಲಿ ಹಾಗೂ ಮಾವತೂರುಗಳಲ್ಲಿ ಜಾತ್ರೆ ನಡೆಯುತ್ತದೆ ಪ್ರತಿವರ್ಷ ಯುಗಾದಿ ಆದ 15 ದಿನಗಳಲ್ಲಿ ನಡೆಯುವಂತಹ ಅರಸೇಶ್ವರಿ ಜಾತ್ರೆ ಮಹೋತ್ರವವು ತುಂಬಾ ಪ್ರಸಿದ್ಧಿ .ಈ ಜಾತ್ರೆಯ ಸಂದರ್ಬದಲ್ಲಿ ಜಿಲ್ಲೆಯ ಪ್ರತಿಯೊಂದು ಬಾಗಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಜಾತ್ರೆಯಲ್ಲಿ ಭಾಗವಹಿಸುತ್ತಾರೆ ಹಾಗೂ ದೇವಿ ಕೃಪೆಗೆ ಪಾತ್ರರಾಗುತ್ತಾರೆ. ಕ್ಯಾಮೆನಹಳ್ಳಿಯದು ತುಮಕೂರಿನ ದೊಡ್ಡ ಜಾತ್ರೆಗಳಲ್ಲಿ ಒಂದು. ಆಂಜನೇಯಸ್ವಾಮಿ ಇಲ್ಲಿಯ ಆರಾಧ್ಯದೈವ. ಫೆಬ್ರವರಿ-ಮಾರ್ಚ್ ತಿಂಗಳುಗಳ ಸುಮಾರಿಗೆ ರಥೋತ್ಸವದ ಸಮಯದಲ್ಲಿ ನಡೆಯುವ ಈ ಜಾತ್ರೆಯಲ್ಲಿ ದನಗಳ ಪ್ರದರ್ಶನ ಮತ್ತು ರಾಸುಗಳ ಜಾತ್ರೆ ತುಂಬಾ ಪ್ರಸಿದ್ದಿ ಕರ್ನಾಟಕದ ಎಲ್ಲಾ ಭಾಗಗಳಿಂದ ಬಂದು ರಾಸುಗಳನ್ನು ಕೊಂಡುಕೊಂಡು ಹೋಗುತ್ತಾರೆ ಮಾರಾಟಗಳು ನಡೆಯುತ್ತವೆ.ದೊಡ್ಡಸಾಗ್ಗೆರೆಯ ಜಾತ್ರೆ ನಡೆಯುವುದು ಮಾರ್ಚ್ -ಏಪ್ರೀಲ್ ತಿಂಗಳಲ್ಲಿ .ಇನ್ನು ದೊಡ್ಡಸಾಗ್ಗೆರೆ ಗ್ರಾಮದಲ್ಲಿ ಅಹೋಬಲ ನರಸಿಂಹಸ್ವಾಮಿ ದೇವಸ್ಥಾನವಿದೆ. ತೋವಿನ ಕೆರೆ (ಶುಕ್ರವಾರ), ನಾಗೇನಹಳ್ಳಿ(ಶನಿವಾರ), ಅಕ್ಕಿರಾಂಪುರ(ಶನಿವಾರ), ಮಾವತ್ತೂರು (ಭಾನುವಾರ), ಇರಕಸಂದ್ರ (ಮಂಗಳವಾರ) ಮತ್ತು ಎಲೆ ರಾಂಪುರಗಳಲ್ಲಿ (ಬುಧವಾರ) ಸಂತೆಗಳು ನಡೆಯುತ್ತವೆ. (ಸಂತೆಗಳು ನಡೆಯುವ ದಿನಗಳನ್ನು ಆಯಾ ಊರುಗಳ ಹೆಸರುಗಳ ಮುಂದೆ ಆವರಣಗಳಲ್ಲಿ ಕೊಡಲಾಗಿದೆ). ==ಪಟ್ಟಣ== ಕೊರಟಗೆರೆ ಪಟ್ಟಣ ಸುವರ್ಣಮುಖಿಯ ಎಡದಂಡೆಯ ಮೇಲೆ ತುಮಕೂರು-ಮಧುಗಿರಿ ರಸ್ತೆಯಲ್ಲಿ ತುಮಕೂರಿನಿಂದ 16 ಮೈ. ಉತ್ತರಕ್ಕಿದೆ. ತಾಲ್ಲೂಕಿನ ಕೇಂದ್ರ. ಜನಸಂಖ್ಯೆ ೧೫,೨೬೨ (೨೦೧೧)<ref name="ಜನಸಂಖ್ಯೆ-ಪಟ್ಟಣ">{{cite web | url=http://www.censusindia.gov.in/pca/SearchDetails.aspx?Id=695347 | title=ಕೊರಟಗೆರೆ ಪಟ್ಟಣ}}</ref>. ಇಲ್ಲೊಂದು ಪೌರಸಭೆ ಇದೆ. ಇಲ್ಲಿಯ ಕೋಟೆಯನ್ನು ಪೇಟೆಯನ್ನು ಹೊಳವನಹಳ್ಳಿ ಪಾಳೆಯಗಾರನೊಬ್ಬ ಸ್ಥಾಪಿಸಿದ. ಕೋಟೆ ಜೀರ್ಣಸ್ಥಿತಿಯಲ್ಲಿದೆ. ಇದನ್ನು ಟಿಪ್ಪುಸುಲ್ತಾನ ಪಾಳುಗೆಡವಿದ. ಪಟ್ಟಣದ ಜನಕ್ಕೆ ಸುವರ್ಣಮುಖಿಯ ನೀರು ವರ್ಷದ ಎಲ್ಲಾ ಕಾಲದಲ್ಲೂ ಒದಗುತ್ತದೆ. ಕೊರಟಗೆರೆ ಬೆಟ್ಟದ ನಡುವೆ ಗವಿಗಂಗಾಧರೇಶ್ವರನ ದೇವಾಲಯವು ಬೆಟ್ಟದ ಮೇಲೆ ಬಸವ ದೇವಾಲಯವೂ ಇವೆ. ಪಟ್ಟಣದೊಳಗೆ ಇರುವ ಆಂಜನೇಯ ದೇವಾಲಯದ ಬಳಿ ಕೆಲವು ಮಾಸ್ತಿ ಕಲ್ಲುಗಳುಂಟು. ==ಪ್ರವಾಸಿ ಕೇಂದ್ರ== ಇಲ್ಲಿಗೆ ಹತ್ತಿರದಲ್ಲಿರುವ ಪ್ರವಾಸಿ ತಾಣಗಳೆಂದರೆ, ಮಹಾಲಕ್ಷ್ಮಿ ಮಹಾಸರಸ್ವತಿ ಮಹಾಕಾಳಿ ಯಾಗಿ ನೆಲೆನಿಂತಿರುವ ಐತಿಹಾಸಿಕ ಪುರಾಣ ಪ್ರಸಿದ್ಧವಾದ ಪುಣ್ಯಕ್ಷೇತ್ರ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಸಿದ್ದರ ಬೆಟ್ಟ, [[ಚನ್ನರಾಯನ ದುರ್ಗ]] ಮತ್ತು ತುಂಬಾಡಿಯ ಹೊಸಕೆರೆ (ಯೋಜನೆ ಮತ್ತು ವಿನ್ಯಾಸ : [[ವಿಶ್ವೇಶ್ವರಯ್ಯ]]. ರಾಜ್ಯ ಹೆದ್ದಾರಿ ೩ ಇಲ್ಲಿ ಹಾದು ಹೋಗಿದೆ. ==ಇತಿಹಾಸ== ಕೊರಟಗೆರೆ ಐತಿಹಾಸಿಕ ಮಹತ್ವವನ್ನು ಸಹ ಹೊಂದಿದೆ. ಕೊರಟಗೆರೆಯನ್ನು ಕೊರಟಗೆರೆ ಪಾಳೇಗಾರರು ಆಳುತ್ತಿದ್ದರು. ಕೊರಟಗೆರೆ ಮತ್ತು [[ಮಧುಗಿರಿ]] ಪಾಳೇಗಾರರ ನಡುವೆ ಯುದ್ಧಗಳು ಆಗುತ್ತಿದ್ದವು. ಬಹುಮುಖ್ಯವಾಗಿ ಕೊರಟಗೆರೆಯಲ್ಲಿ [[ಜಯಮಂಗಲಿ]] ಮತ್ತು [[ಸುವರ್ಣಮುಖಿ]] ನದಿಗಳು ಹರಿಯುತ್ತವೆ. ಈ ಎರಡೂ ನದಿಗಳು [[ದೇವರಾಯನದುರ್ಗ]] ಮತ್ತು [[ಸಿದ್ಧರಬೆಟ್ಟ|ಸಿದ್ಧರಬೆಟ್ಟಗಳಲ್ಲಿ]] ಹುಟ್ಟಿ, ನಂತರ ಕ್ಯಾಶವಾರ ಗ್ರಾಮದ ಬಳಿ ಸಂಗಮವಾಗುತ್ತವೆ. ಇಡೀ ಕರ್ನಾಟಕದಲ್ಲಿ ಆದಿ ಕರ್ನಾಟಕ ಜನಾಂಗದ ವ್ಯಕ್ತಿ ಕೋಟೆ ಕಟ್ಟಿ ಆಳಿದ ದಾಖಲೆ ಕುರಂಕೋಟೆ ಬಿಟ್ಟರೆ ಎಲ್ಲೂ ಇಲ್ಲ. ಬೆಟ್ಟದ ಮೇಲೆ ದೇಸೀ ಮಾದರಿಯಲ್ಲಿ ಕೋಟೆ ಕಟ್ಟಿಸಲಾಗಿದೆ. ಕೆರೆ, ಕೊಳ ಕಟ್ಟಿಸಿದ್ದಾನೆ. ಆತನ ನೆನಪಿಗಾಗಿ ಬೆಟ್ಟದ ಕೆಳಗೆ ಕುರಂಕೋಟೆ ಗ್ರಾಮ ಕಟ್ಟಿದ. ಈ ಗ್ರಾಮ ಈಗಲೂ ಇದೆ. ==ಸಾರಿಗೆ== ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳು ಮತ್ತು ಖಾಸಗಿ ಬಸ್ಸುಗಳು ಪ್ರಮುಖ ಸ್ಥಳಗಳನ್ನು ಸಂಪರ್ಕಿಸುತ್ತವೆ<br> ಸ್ಥಾನಿಕ ಓಡಾಟಗಳಿಗಾಗಿ ಆಟೋ"ಗಳು ಲಭ್ಯ <br> ತುಮಕೂರು - ರಾಯದುರ್ಗ ರೈಲು ಮಾರ್ಗ ಇಲ್ಲಿ ಹಾದು ಹೋಗಲಿದೆ. ==ಉಲ್ಲೇಖಗಳು== {{reflist}}4. "ಮಾವತ್ತೂರು ಕೆರೆ"[[ಮಾವತ್ತೂರು]]{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೊರಟಗೆರೆ}} [[Category : ತುಮಕೂರು ಜಿಲ್ಲೆಯ ತಾಲೂಕುಗಳು]] 7b8odglu0dzrx51ow38hlkyyuj1w4o4 1111379 1111377 2022-08-03T10:27:21Z 2405:204:5701:9202:0:0:F38:10B0 Added link about an article of Mavathur lake wikitext text/x-wiki {{Infobox ಭಾರತದ ಭೂಪಟ | native_name = ಕೊರಟಗೆರೆ | type = city | latd = 13.31 | longd = 77.14| locator_position = right | state_name = ಕರ್ನಾಟಕ | district = [[ತುಮಕೂರು]] | leader_title = | leader_name = | altitude = 753| population_as_of = 2001 | population_total = 13638| population_density = | area_magnitude= sq. km | area_total = | area_telephone = 08138 | postal_code = 13638 | vehicle_code_range = | sex_ratio = | unlocode = | website = | footnotes = | }} ಇದು [[ತುಮಕೂರು]] ಜಿಲ್ಲೆಯ ಒಂದು ತಾಲೂಕು ಕೇಂದ್ರ. ==ಭೌಗೋಳಿಕ== ತಾಲ್ಲೂಕು ಸ್ಥೂಲವಾಗಿ {{coord|13.52|N|77.23|E|}}.<ref>[http://www.fallingrain.com/world/IN/19/Koratagere.html Falling Rain Genomics, Inc - Koratagere]</ref> ನಡುವೆ ಇದೆ. [[ಮಧುಗಿರಿ]] ಉಪವಿಭಾಗಕ್ಕೆ ಸೇರಿದ ಈ ತಾಲ್ಲೂಕು ಮಧುಗಿರಿ ತಾಲ್ಲೂಕು, [[ಕೋಲಾರ]] ಜಿಲ್ಲೆ, [[ಬೆಂಗಳೂರು]] ಜಿಲ್ಲೆ ಮತ್ತು [[ತುಮಕೂರು]] ತಾಲ್ಲೂಕು-ಇವುಗಳ ನಡುವೆ ಇದೆ.ಸಮುದ್ರ ಮಟ್ಟದಿಂದ 750&nbsp;metres (2460&nbsp;feet)ಎತ್ತರದಲ್ಲಿದೆ ==ವಿಸ್ತೀರ್ಣ ಮತ್ತು ಜನಸಂಖ್ಯೆ== ಇದರ ವಿಸ್ತೀರ್ಣ 243.8 ಚದರ ಮೈ. ಅಥವಾ 631.4 ಚ.ಕಿ.ಮೀ. ತಾಲ್ಲೂಕನ್ನು ನಾಲ್ಕು ಹೋಬಳಿಗಳನ್ನಾಗಿ ವಿಂಗಡಿಸಲಾಗಿದೆ. 222 ಗ್ರಾಮಗಳು ಮತ್ತು ಒಂದು ಪಟ್ಟಣವನ್ನೊಳಗೊಂಡಿರುವ ತಾಲ್ಲೂಕಿನ ಜನಸಂಖ್ಯೆ ೧,೬೭,೫೯೧(೨೦೧೧).ಇದರಲ್ಲಿ ೮೪,೩೪೯ ಪುರುಷರು ಮತ್ತು ೮೩,೨೪೨ ಮಹಿಳೆಯರು<ref name="ಜನಸಂಖ್ಯೆ">{{cite web | url=http://www.censusindia.gov.in/pca/SearchDetails.aspx?Id=695346 | title=ಕೊರಟಗೆರೆ ತಾಲೂಕು ಜನಸಂಖ್ಯೆ}}</ref> ==ಮೇಲ್ಮೈಲಕ್ಷಣ== ತುಮಕೂರು ಜಿಲ್ಲೆಯ ಪೂರ್ವದಲ್ಲಿ ದಕ್ಷಿಣೋತ್ತರವಾಗಿ ಹಬ್ಬಿರುವ ಗ್ರಾನೈಟ್ ಬೆಟ್ಟ ಶ್ರೇಣಿಯೊಂದು ಕೊರಟಗೆರೆಯ ಮೂಲಕ ಹಾದುಹೋಗುತ್ತದೆ. ಚನ್ನರಾಯನದುರ್ಗ (3,734') ಮತ್ತು ಕೊರಟಗಿರಿ (2,885') ಇವು ತಾಲ್ಲೂಕಿನ ಎರಡು ಉನ್ನತ ಶಿಖರಗಳು. ಚನ್ನರಾಯನದುರ್ಗದಲ್ಲಿ ಹುಟ್ಟುವ ಸುವರ್ಣಮುಖಿ ಹೊಳೆ ಕೊರಟಗೆರೆ ತಾಲ್ಲೂಕಿನಲ್ಲಿ 15 ಮೈಲಿಗಳ ದೂರ ಹರಿಯುತ್ತದೆ. 1888-1892ರಲ್ಲಿ ಇದಕ್ಕೆ ಒಂದು ಅಣೆಕಟ್ಟು ಕಟ್ಟಲಾಯಿತು. ಇದರ ನೀರು ಬರಗಾಲದಲ್ಲಿ ನೆರವಾಗಿ ಒದಗುತ್ತಿದ್ದುದರಿಂದ ಇದಕ್ಕೆ ಬರನಕಣಿವೆ ಸರೋವರವೆಂದು ಹೆಸರಾಯಿತು. [[ದೇವರಾಯನದುರ್ಗ]]ದಲ್ಲಿ ಹುಟ್ಟುವ ಜಯಮಂಗಲಿ ಮತ್ತು ಗರುಡಾಚಲ ಹೊಳೆಗಳು ಈ ತಾಲ್ಲೂಕಿನಲ್ಲಿ ಹರಿಯುತ್ತವೆ. ತಾಲ್ಲೂಕಿನ ವಾಯುಗುಣ ಸಾಮಾನ್ಯವಾಗಿ ಹಿತಕರವಾಗಿಯೇ ಇರುತ್ತದೆ. ಮೇ-ನವೆಂಬರ್‍ನಲ್ಲಿ ಮಳೆಯಾಗುತ್ತದೆ. ನವೆಂಬರಿನಲ್ಲಿ ಅಧಿಕ. ವಾರ್ಷಿಕ ಸರಾಸರಿ ಮಳೆ 658.3 ಮಿಮೀ. ವರ್ಷದಲ್ಲಿ ಸುಮಾರು 40 ಮಳೆ ದಿನಗಳು. ==ಕೃಷಿ ಮತ್ತು ವಾಣಿಜ್ಯ== 1965-66ರಲ್ಲಿ 82,617 ಎಕರೆ ಪ್ರದೇಶ ಸಾಗುವಳಿಗೆ ಒಳಪಟ್ಟಿತ್ತು. ಕಾಡುಗಳಿಂದ ಆವೃತವಾದ ಪ್ರದೇಶ 7,612 ಎಕರೆ. ಗೋಮಾಳ 26,548 ಎಕರೆ. ಸಾಗುವಳಿಗೆ ಒದಗದ ಬಂಜರು ನೆಲ 6,272 ಎಕರೆ. ಸುಮಾರು 15, 423 ಎಕರೆಗಳಿಗೆ ನೀರಾವರಿ ಸೌಲಭ್ಯವಿತ್ತು. ಕಾಲುವೆ, ಕೆರೆ ಮತ್ತು ಬಾವಿಗಳು ನೀರಾವರಿಯ ಮುಖ್ಯ ಸಾಧನಗಳು. ಜೋಳ (1920), ನವಣೆ (1269), ಹುರುಳಿ (9,500), ಅವರೆ (1557), ನೆಲಗಡಲೆ (10,000), ಕಬ್ಬು (255), ಮತ್ತು ಭತ್ತ (9500) ಇವು ತಾಲ್ಲೂಕಿನ ಮುಖ್ಯ ಬೆಳೆಗಳು. (1965-66ರಲ್ಲಿ ಇವನ್ನು ಬೆಳೆಯುತ್ತಿದ್ದ ಜಮೀನುಗಳ ಒಟ್ಟು ವಿಸ್ತೀರ್ಣಗಳನ್ನು ಎಕರೆಗಳಲ್ಲಿ ಆವರಣಗಳೊಳಗೆ ಕೊಟ್ಟಿದೆ). ವಿದ್ಯುತ್ ಮತ್ತು ಡೀಸೆಲ್ ಪಂಪುಗಳನ್ನು ಉಪಯೋಗಿಸಿ ನೀರೆತ್ತುವ ವಾಡಿಕೆ ಬೆಳೆಯುತ್ತಿದೆ. ಕೋರಂಡಂ ಕ್ವಾಟ್ರ್ಸ್ ಈ ತಾಲ್ಲೂಕಿನಲ್ಲಿ ದೊರಕುವ ಖನಿಜಗಳು. ==ಸಂಪರ್ಕ== ಕೊರಟಗೆರೆ ತಾಲ್ಲೂಕಿನಲ್ಲಿ ರೈಲು ಮಾರ್ಗಗಳಿಲ್ಲ. [[ಬೆಂಗಳೂರು]]-[[ತುಮಕೂರು]] ರಸ್ತೆಯಲ್ಲಿರುವ [[ದಾಬಸ್ ಪೇಟೆ]]ಯಿಂದ(ಬೆಂಗಳೂರು ಜಿಲ್ಲೆ) ಕೊರಟಗೆರೆಗೆ 15 ಮೈಲಿ ಉದ್ದದ ಒಂದು ರಸ್ತೆ ಇದೆ. ಇದರಿಂದ ಬೆಂಗಳೂರಿನೊಂದಿಗೆ ಕೊರಟಗೆರೆಗೆ ಸಂಪರ್ಕ ಕಲ್ಪಿತವಾಗಿದೆ. ಅಲ್ಲದೆ, ಬೆಂಗಳೂರು ಕಡೆಯಿಂದ [[ಮಧುಗಿರಿ]], [[ಪಾವಗಡ]]ಗಳಿಗೆ ಹೋಗುವ ವಾಹನಗಳು ಈ ಮೂಲಕ ಸಾಗುತ್ತವೆ. ಕೊರಟಗೆರೆ-ಮಾವತ್ತೂರು ರಸ್ತೆ ಇನ್ನೊಂದು. ಇದು ತೊಂಡೆಬಾವಿಯವರೆಗೂ ಮುಂದುವರೆದು ಬೆಂಗಳೂರು-[[ಗುಂತಕಲ್]] ರೈಲುಮಾರ್ಗದೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಕೊರಟಗೆರೆಯಿಂದ ತುಮಕೂರಿಗೂ ನೀಲಾಹಾಳಿಗೂ ರಸ್ತೆಗಳುಂಟು. ==ಜಾತ್ರೆಗಳು== ಕೊರಟಗೆರೆ ತಾಲ್ಲೂಕಿನ ಕ್ಯಾಮೇನಹಳ್ಳಿ ಮತ್ತು ದೊಡ್ಡಸಾಗ್ಗೆರೆಗಳಲ್ಲಿ ಹಾಗೂ ಮಾವತೂರುಗಳಲ್ಲಿ ಜಾತ್ರೆ ನಡೆಯುತ್ತದೆ ಪ್ರತಿವರ್ಷ ಯುಗಾದಿ ಆದ 15 ದಿನಗಳಲ್ಲಿ ನಡೆಯುವಂತಹ ಅರಸೇಶ್ವರಿ ಜಾತ್ರೆ ಮಹೋತ್ರವವು ತುಂಬಾ ಪ್ರಸಿದ್ಧಿ .ಈ ಜಾತ್ರೆಯ ಸಂದರ್ಬದಲ್ಲಿ ಜಿಲ್ಲೆಯ ಪ್ರತಿಯೊಂದು ಬಾಗಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಜಾತ್ರೆಯಲ್ಲಿ ಭಾಗವಹಿಸುತ್ತಾರೆ ಹಾಗೂ ದೇವಿ ಕೃಪೆಗೆ ಪಾತ್ರರಾಗುತ್ತಾರೆ. ಕ್ಯಾಮೆನಹಳ್ಳಿಯದು ತುಮಕೂರಿನ ದೊಡ್ಡ ಜಾತ್ರೆಗಳಲ್ಲಿ ಒಂದು. ಆಂಜನೇಯಸ್ವಾಮಿ ಇಲ್ಲಿಯ ಆರಾಧ್ಯದೈವ. ಫೆಬ್ರವರಿ-ಮಾರ್ಚ್ ತಿಂಗಳುಗಳ ಸುಮಾರಿಗೆ ರಥೋತ್ಸವದ ಸಮಯದಲ್ಲಿ ನಡೆಯುವ ಈ ಜಾತ್ರೆಯಲ್ಲಿ ದನಗಳ ಪ್ರದರ್ಶನ ಮತ್ತು ರಾಸುಗಳ ಜಾತ್ರೆ ತುಂಬಾ ಪ್ರಸಿದ್ದಿ ಕರ್ನಾಟಕದ ಎಲ್ಲಾ ಭಾಗಗಳಿಂದ ಬಂದು ರಾಸುಗಳನ್ನು ಕೊಂಡುಕೊಂಡು ಹೋಗುತ್ತಾರೆ ಮಾರಾಟಗಳು ನಡೆಯುತ್ತವೆ.ದೊಡ್ಡಸಾಗ್ಗೆರೆಯ ಜಾತ್ರೆ ನಡೆಯುವುದು ಮಾರ್ಚ್ -ಏಪ್ರೀಲ್ ತಿಂಗಳಲ್ಲಿ .ಇನ್ನು ದೊಡ್ಡಸಾಗ್ಗೆರೆ ಗ್ರಾಮದಲ್ಲಿ ಅಹೋಬಲ ನರಸಿಂಹಸ್ವಾಮಿ ದೇವಸ್ಥಾನವಿದೆ. ತೋವಿನ ಕೆರೆ (ಶುಕ್ರವಾರ), ನಾಗೇನಹಳ್ಳಿ(ಶನಿವಾರ), ಅಕ್ಕಿರಾಂಪುರ(ಶನಿವಾರ), ಮಾವತ್ತೂರು (ಭಾನುವಾರ), ಇರಕಸಂದ್ರ (ಮಂಗಳವಾರ) ಮತ್ತು ಎಲೆ ರಾಂಪುರಗಳಲ್ಲಿ (ಬುಧವಾರ) ಸಂತೆಗಳು ನಡೆಯುತ್ತವೆ. (ಸಂತೆಗಳು ನಡೆಯುವ ದಿನಗಳನ್ನು ಆಯಾ ಊರುಗಳ ಹೆಸರುಗಳ ಮುಂದೆ ಆವರಣಗಳಲ್ಲಿ ಕೊಡಲಾಗಿದೆ). ==ಪಟ್ಟಣ== ಕೊರಟಗೆರೆ ಪಟ್ಟಣ ಸುವರ್ಣಮುಖಿಯ ಎಡದಂಡೆಯ ಮೇಲೆ ತುಮಕೂರು-ಮಧುಗಿರಿ ರಸ್ತೆಯಲ್ಲಿ ತುಮಕೂರಿನಿಂದ 16 ಮೈ. ಉತ್ತರಕ್ಕಿದೆ. ತಾಲ್ಲೂಕಿನ ಕೇಂದ್ರ. ಜನಸಂಖ್ಯೆ ೧೫,೨೬೨ (೨೦೧೧)<ref name="ಜನಸಂಖ್ಯೆ-ಪಟ್ಟಣ">{{cite web | url=http://www.censusindia.gov.in/pca/SearchDetails.aspx?Id=695347 | title=ಕೊರಟಗೆರೆ ಪಟ್ಟಣ}}</ref>. ಇಲ್ಲೊಂದು ಪೌರಸಭೆ ಇದೆ. ಇಲ್ಲಿಯ ಕೋಟೆಯನ್ನು ಪೇಟೆಯನ್ನು ಹೊಳವನಹಳ್ಳಿ ಪಾಳೆಯಗಾರನೊಬ್ಬ ಸ್ಥಾಪಿಸಿದ. ಕೋಟೆ ಜೀರ್ಣಸ್ಥಿತಿಯಲ್ಲಿದೆ. ಇದನ್ನು ಟಿಪ್ಪುಸುಲ್ತಾನ ಪಾಳುಗೆಡವಿದ. ಪಟ್ಟಣದ ಜನಕ್ಕೆ ಸುವರ್ಣಮುಖಿಯ ನೀರು ವರ್ಷದ ಎಲ್ಲಾ ಕಾಲದಲ್ಲೂ ಒದಗುತ್ತದೆ. ಕೊರಟಗೆರೆ ಬೆಟ್ಟದ ನಡುವೆ ಗವಿಗಂಗಾಧರೇಶ್ವರನ ದೇವಾಲಯವು ಬೆಟ್ಟದ ಮೇಲೆ ಬಸವ ದೇವಾಲಯವೂ ಇವೆ. ಪಟ್ಟಣದೊಳಗೆ ಇರುವ ಆಂಜನೇಯ ದೇವಾಲಯದ ಬಳಿ ಕೆಲವು ಮಾಸ್ತಿ ಕಲ್ಲುಗಳುಂಟು. ==ಪ್ರವಾಸಿ ಕೇಂದ್ರ== ಇಲ್ಲಿಗೆ ಹತ್ತಿರದಲ್ಲಿರುವ ಪ್ರವಾಸಿ ತಾಣಗಳೆಂದರೆ, ಮಹಾಲಕ್ಷ್ಮಿ ಮಹಾಸರಸ್ವತಿ ಮಹಾಕಾಳಿ ಯಾಗಿ ನೆಲೆನಿಂತಿರುವ ಐತಿಹಾಸಿಕ ಪುರಾಣ ಪ್ರಸಿದ್ಧವಾದ ಪುಣ್ಯಕ್ಷೇತ್ರ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಸಿದ್ದರ ಬೆಟ್ಟ, [[ಚನ್ನರಾಯನ ದುರ್ಗ]] ಮತ್ತು ತುಂಬಾಡಿಯ ಹೊಸಕೆರೆ (ಯೋಜನೆ ಮತ್ತು ವಿನ್ಯಾಸ : [[ವಿಶ್ವೇಶ್ವರಯ್ಯ]]. ರಾಜ್ಯ ಹೆದ್ದಾರಿ ೩ ಇಲ್ಲಿ ಹಾದು ಹೋಗಿದೆ.[[ಮಾವತ್ತೂರು|ಮಾವತ್ತೂರು ಕೆರೆ]] ==ಇತಿಹಾಸ== ಕೊರಟಗೆರೆ ಐತಿಹಾಸಿಕ ಮಹತ್ವವನ್ನು ಸಹ ಹೊಂದಿದೆ. ಕೊರಟಗೆರೆಯನ್ನು ಕೊರಟಗೆರೆ ಪಾಳೇಗಾರರು ಆಳುತ್ತಿದ್ದರು. ಕೊರಟಗೆರೆ ಮತ್ತು [[ಮಧುಗಿರಿ]] ಪಾಳೇಗಾರರ ನಡುವೆ ಯುದ್ಧಗಳು ಆಗುತ್ತಿದ್ದವು. ಬಹುಮುಖ್ಯವಾಗಿ ಕೊರಟಗೆರೆಯಲ್ಲಿ [[ಜಯಮಂಗಲಿ]] ಮತ್ತು [[ಸುವರ್ಣಮುಖಿ]] ನದಿಗಳು ಹರಿಯುತ್ತವೆ. ಈ ಎರಡೂ ನದಿಗಳು [[ದೇವರಾಯನದುರ್ಗ]] ಮತ್ತು [[ಸಿದ್ಧರಬೆಟ್ಟ|ಸಿದ್ಧರಬೆಟ್ಟಗಳಲ್ಲಿ]] ಹುಟ್ಟಿ, ನಂತರ ಕ್ಯಾಶವಾರ ಗ್ರಾಮದ ಬಳಿ ಸಂಗಮವಾಗುತ್ತವೆ. ಇಡೀ ಕರ್ನಾಟಕದಲ್ಲಿ ಆದಿ ಕರ್ನಾಟಕ ಜನಾಂಗದ ವ್ಯಕ್ತಿ ಕೋಟೆ ಕಟ್ಟಿ ಆಳಿದ ದಾಖಲೆ ಕುರಂಕೋಟೆ ಬಿಟ್ಟರೆ ಎಲ್ಲೂ ಇಲ್ಲ. ಬೆಟ್ಟದ ಮೇಲೆ ದೇಸೀ ಮಾದರಿಯಲ್ಲಿ ಕೋಟೆ ಕಟ್ಟಿಸಲಾಗಿದೆ. ಕೆರೆ, ಕೊಳ ಕಟ್ಟಿಸಿದ್ದಾನೆ. ಆತನ ನೆನಪಿಗಾಗಿ ಬೆಟ್ಟದ ಕೆಳಗೆ ಕುರಂಕೋಟೆ ಗ್ರಾಮ ಕಟ್ಟಿದ. ಈ ಗ್ರಾಮ ಈಗಲೂ ಇದೆ. ==ಸಾರಿಗೆ== ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳು ಮತ್ತು ಖಾಸಗಿ ಬಸ್ಸುಗಳು ಪ್ರಮುಖ ಸ್ಥಳಗಳನ್ನು ಸಂಪರ್ಕಿಸುತ್ತವೆ<br> ಸ್ಥಾನಿಕ ಓಡಾಟಗಳಿಗಾಗಿ ಆಟೋ"ಗಳು ಲಭ್ಯ <br> ತುಮಕೂರು - ರಾಯದುರ್ಗ ರೈಲು ಮಾರ್ಗ ಇಲ್ಲಿ ಹಾದು ಹೋಗಲಿದೆ. ==ಉಲ್ಲೇಖಗಳು== {{reflist}}4. "ಮಾವತ್ತೂರು ಕೆರೆ"[[ಮಾವತ್ತೂರು]]{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೊರಟಗೆರೆ}} [[Category : ತುಮಕೂರು ಜಿಲ್ಲೆಯ ತಾಲೂಕುಗಳು]] m39p0s5wwx8luoi98uxm3fz02ermsvs ಕುಣಿಗಲ್ 0 13245 1111310 1107531 2022-08-02T16:53:49Z 2409:4071:E08:A81B:0:0:61C9:E008 /* ಉಜ್ಜಿನಿ ಚೌಡಮ್ಮ ದೇವಾಲಯ */ wikitext text/x-wiki '''ಕುಣಿಗಲ್:''' ಕುಣಿಗಲ್ ರಾಷ್ಟ್ರೀಯ ಹೆದ್ದಾರಿ 72 ರಲ್ಲಿ ಸ್ಥಿತಿಗೊಂಡಿರುವ ಈ ಪಟ್ಟಣ ತುಮಕೂರು ಜಿಲ್ಲೆಯ ಸೇರಿದೆ ಕುಣಿಗಲ್ ತಾಲ್ಲೂಕು 981 ಚ.ಕಿ.ಮೀ ವಿಸ್ತೀರ್ಣ ಹೊಂದಿದ್ದು 6 ಹೋಬಳಿಗಳನ್ನು ಹೊಂದಿದೆ . ಕುಣಿಗಲ್ ತಾಲ್ಲೂಕನ್ನು ವಿಭಜಿಸಿ ಹುಲಿಯೂರು ದುರ್ಗ ತಾಲೂಕು ರಚನೆ ಮಾಡಿ ರಾಮನಗರ ಜಿಲ್ಲೆಗೆ ಸೇರ್ಪಡೆ ಮಾಡಬೇಕೆಂದು ಬೇಡಿಕೆಯಿದೆ. ==ಇತಿಹಾಸ== ಕುಣಿಗಲ್ ತಾಲ್ಲೂಕಿನ ಇತಿಹಾಸವನ್ನು ಗಮನಿಸಿದಾಗ ಶಿಲಾಯುಗದ ನೆಲೆಗಳನ್ನು ಸಹ ನಾವು ಕಾಣಬಹುದಾಗಿದೆ.[[ಹುಲಿಯೂರುದುರ್ಗ]]ದ ಹೇಮಗಿರಿ ತಪ್ಪಲು, [[ತಿಪ್ಪಸಂದ್ರ]]ಗಳಲ್ಲಿ ಶಿಲಾಯುಗದ ಅವಶೇಷಗಳು ಕಾಣಬರುತ್ತವೆ. ಕುಣಿಗಲ್ ತಾಲೋಕಿನ '''ಹೊಡಾಘಟ್ಟ ಗ್ರಾಮದಲ್ಲಿ ಹೊಯ್ಸಳರ ಶಾಸನವಿದೆ'''( ಸಳ ಹುಲಿ ಕೊಲ್ಲುತಿರುವ ದೃಶ್ಯ [ಬೇರೆಬೇರೆ ಹಲವು ಶಾಸನಗಳು ಈ ಗ್ರಾಮದಲ್ಲಿವೆ])''ಅವುಗಳನ್ನು ಓದುವ ,ಸಂರಕ್ಷಿಸುವ ,ಉತ್ಕಲನದ ಕೆಲಸ ನಡೆಯ ಬೇಕಿದೆ.''<ref group="ಜೀವಂತ ಕಲ್ಲಿನ‌ ಶಾಸನಗಳು.">'''ಹೊಡಾಘಟ್ಟ( ಒಡ- ತಕ್ಷಣ, ಗಟ್ಟ- ಬೆಟ್ಟದ ಇಳಿಜಾರು ಪ್ರದೇಶ[ ಕ ಸಾ ಪ ಸ ನಿಘಂಟಿನ ಉಲ್ಲೇಖ ] ) ಗ್ರಾಮದಲ್ಲಿ ಹೊಯ್ಸಳರ ಶಾಸನ( <small>''ಸಳ ಹುಲಿಯನ್ನು ಕೊಲ್ಲುತಿರುವ ದೃಶ್ಯ )''</small> ವಿದ್ದು. ಅರ್ಧ ಚಂದ್ರ , ಸೂರ್ಯ,ಕುಳಿತಿರುವ ಮನುಷ್ಯ, ಆನೆ,ಕತ್ತಿ,ಪಕ್ಷಿ ಯನ್ನೊಳಗೊಂಡ ಮತ್ತೊಂದು ಶಾಸನ ಇದೆ. ಇನ್ನು ಕೆಲ ಶಾಸನಗಳಿದ್ದು ಅವುಗಳನ್ನು ರಕ್ಷಿಸು''' '''ವ,[[ದುವ]] ಓ.ಉತ್ಖಲನದ,ನಡೆಸುವಕಾರ್ಯ ನಡೆಯಬೇಕಿದೆ. ,''' ಉತ್ಖಲನ ಮಾಡುವ ಸಂರಕ್ಷಿಸುವ ಅನಿವಾರ್ಯತೆ ಹೆಚ್ವಗಿದೆ.</ref> ಗಂಗರು , [[ಕದಂಬ]]ರ ಆಳ್ವಿಕೆಗೂ ಸೇರಿರಬಹುದಾದ ಸಾಧ್ಯತೆಯನ್ನು ಎಸ್.ಶ್ರೀಕಂಠಶಾಸ್ತ್ರಿಯವರು ದಾಖಲಿಸಿದ್ದಾರೆ. ನಮಗೆ ನೇರವಾಗಿ ಆಳಿದ ಬಗ್ಗೆ ನಿಖರ ದಾಖಲೆಗಳು ಕಂಡುಬರುವುದು [[ಗಂಗ |ಗಂಗರ]] ಕಾಲದಿಂದ. ಗಂಗವಾಡಿ ೯೬೦೦೦ ಕ್ಕೆ ಒಳಪಡುವ ಪ್ರದೇಶದಲ್ಲಿ ಕುಣಿಗಲ್ ಸಹ ಒಂದು. ಗಂಗರ ಪ್ರಸಿದ್ಧನಾದ ದೊರೆ[[ ಶ್ರೀಪುರುಷ]]ನು (ಕ್ರಿ.ಶ.೭೨೫-೭೮೮)ಕುಣಿಗಲ್ಲಿನ ಐತಿಹಾಸಿಕ ಪ್ರಸಿದ್ಧ ಕೆರೆ ದೊಡ್ಡಕೆರೆಯನ್ನು ಕ್ರಿ.ಶ.೮ನೇ ಶತಮಾನದ ಕೊನೆಯ ಭಾಗದಲ್ಲಿ ನಿರ್ಮಿಸಿದ ಬಗ್ಗೆ ನಂತರದ ಶಾಸನವೊಂದು ಉಲ್ಲೇಖಿಸುತ್ತದೆ.[[ಗಂಗರು]] [[ರಾಷ್ಟ್ರಕೂಟ | ರಾಷ್ಟ್ರಕೂಟರಿಗೆ]] ಸೋತ ನಂತರ [[ಚಾಲುಕ್ಯ]] ಮಾಂಧಾತ ಎಂಬ ಸಾಮಂತನು ಕುಣಿಗಲ್ಲನ್ನು ಆಳುತ್ತಿದ್ದನು. ಆಗ ದೊಡ್ಡಕೆರೆಯು ಒಡೆದು ಹೋದಾಗ ಕ್ರಿ.ಶ.೯೬೩ರ ಸುಮಾರಿನಲ್ಲಿ ದುರಸ್ತಿ ಮಾಡಿಸುತ್ತಾನೆ. ನಂತರ ಬಂದ [[ರಾಷ್ಟ್ರಕೂಟ]] ಕಂಭರಾಯ ಎಂಬುವವನು ಕುಣಿಗಲ್ಲಿನಲ್ಲಿ ಒಂದು ಕೋಟೆಯನ್ನು ಸುಮಾರು ಕ್ರಿ.ಶ.೯೮೯ರಲ್ಲಿ ನಿರ್ಮಿಸುತ್ತಾನೆ.[[ಗಂಗ]]ರ ಹಾಗೂ [[ರಾಷ್ಟ್ರಕೂಟ]]ರ ಪತನಾನಂತರ ಕುಣಿಗಲ್ [[ಚೋಳ]]ರ ಆಳ್ವಿಕೆಗೆ ಒಳಪಡುತ್ತದೆ. 'ರಾಜೇಂದ್ರ ಚೋಳಪುರಂ' ಎಂದು ಕುಣಿಗಲ್ಲನ್ನು ಶಾಸನಗಳಲ್ಲಿ ಕರೆದಿದೆ. ನಂತರ ಕುಣಿಗಲ್ [[ಹೊಯ್ಸಳ]]ರ ಆಳ್ವಿಕೆಗೆ ಒಳಪಡುತ್ತದೆ. ಇವರ ಕಾಲದ ಸೋಮೇಶ್ವರ ದೇವಾಲಯ ಕೆರೆಯ ಏರಿಯ ಮೇಲೆ ಇರುವುದನ್ನು ಕಾಣಬಹುದು. ಹೊಯ್ಸಳರ ನಂತರ [[ವಿಜಯನಗರ]]ದ ಅರಸರ ಆಳ್ವಿಕೆಗೆ ಕುಣಿಗಲ್ ಒಳಪಟ್ಟ ಬಗ್ಗೆ ಶಾಸನಗಳಿಂದ ತಿಳಿಯಬಹುದು. [[ಬುಕ್ಕರಾಯ]]ನು ಕ್ರಿ.ಶ.೧೩೬೯ರ ಸುಮಾರಿನಲ್ಲಿ ಕುಣಿಗಲ್ ದೊಡ್ಡ ಕೆರೆಗೆ ಒಂದು ತೂಬನ್ನು ಮಾಡಿಸಿ ಶಾಸನವನ್ನು ಹಾಕಿಸಿದ್ದಾನೆ. ಮತ್ತು ಹುತ್ರಿ ದುರ್ಗ ಹೋಬಳಿ ಅಲ್ಲಿಯರುವ ಬುಕ್ಕಾಸಗರ ಗ್ರಾಮವನ್ನು ಅಕ್ಕಬುಕ್ಕ ಆಳ್ವಿಕೆ ಮಾಡಿದ್ದರು ಎಂದು ಹಿತಿಹಾಸ ಇದೆ ಆದ್ದರಿಂದ ಈ ಗ್ರಾಮಕ್ಕೆ ಬುಕ್ಕಸಾಗರ ಎಂದು ೧೩೮೩ರಲ್ಲಿ ನಾಮಕರಣ ಮಾಡಲಾಗಿದೆ ಇಲ್ಲಿ ಅನಂತಶಯನ ಎಂಬ ಗುಡಿಯನ್ನು ನಿರ್ಮಾಣ ಮಾಡಿದ್ದಾರೆ ಎಂದು ಹಿತಿಹಾಸಕರರು ಹೇಳುತ್ತಾರೆ ಕಾಲ ಕಾಲಕ್ಕೆ ಈ ದೇವಸ್ಥಾನ ಬೆಳೆದು ಇವಾಗ ಸಾವಿರಾರು ಬಕ್ತರು ಇಲ್ಲಿ ಬಂದು ಶ್ರೀ ಅನಂತಶಯನ ಸ್ವಾಮಿಯ ದರ್ಶನ ಪಡೆಯುತ್ತರೆ [[ವಿಜಯನಗರ]]ದ ಸಾಮಂತನಾಗಿದ್ದ ತಮ್ಮೇಗೌಡನೆಂಬ ಸಾಮಂತನು ಕುಣಿಗಲ್ಲನ್ನು ಆಳಿದ ಬಗ್ಗೆ [[ಜಾನಪದ ಸಾಹಿತ್ಯ]]ದಿಂದ ತಿಳಿದುಬರುತ್ತದೆ. ನಂತರ [[ಇಮ್ಮಡಿ ಕೆಂಪೇಗೌಡ]] ಮತ್ತು [[ಮುಮ್ಮಡಿ ಕೆಂಪೇಗೌಡ]]ರ ಆಳ್ವಿಕೆಗೆ ಒಳಪಟ್ಟ ಬಗ್ಗೆ ತಿಳಿಯುತ್ತದೆ. ಹುಲಿಯೂರಿನಲ್ಲಿ ಕೆಂಪೇಗೌಡನು ಕ್ರಿ.ಶ.೧೫೮೦ರ ಸುಮಾರಿನಲ್ಲಿ ದುರ್ಗವನ್ನು ಕಟ್ಟುವ ಮೂಲಕ ಅದು ಹುಲಿಯೂರು ದುರ್ಗ ಎಂದಾಯಿತು. ಅದೇ ವೇಳೆಗೆ [[ಹುತ್ರಿದುರ್ಗ]]ದಲ್ಲಿ ಸಹ ಕೋಟೆಯೊಂದನ್ನು ನಿರ್ಮಿಸಿದರು. ಹೀಗಾಗಿ [[ಕೆಂಪೇಗೌಡ]]ನ ಆಳ್ವಿಕೆಗೆ ಈ ಪ್ರದೇಶ ಸೇರಿದ್ದ ಬಗ್ಗೆ ತಿಳಿಯುತ್ತದೆ. ಹಂದಲಗೆರೆ (ತಾವರೆಕೆರೆ ಪಂಚಾಯ್ತಿ)ಗ್ರಾಮದಲ್ಲಿನ ಅಪ್ರಕಟಿತ ಶಾಸನವೊಂದರಲ್ಲಿ (ಕಾಲ ಕ್ರಿ.ಶ.೧೬೬೩) ದತ್ತಿಯನ್ನು ಬಿಟ್ಟ ಬಗ್ಗೆ ತಿಳಿಯಬಹುದಾಗಿದೆ. ಶಾಸನ ಸಾಕಷ್ಟು ತೃಟಿತಗೊಂಡಿರುವುದರಿಂದ ಅದನ್ನು ಓದಲಾಗಿಲ್ಲ. [[ಕೆಂಪೇಗೌಡ]]ನ ನಾಟಕ ಶಾಲೆಯ ಶೃಂಗಾರಮ್ಮನು [[ಹುಲಿಯೂರುದುರ್ಗ]]ದ ಪಕ್ಕದಲ್ಲಿ 'ಶೃಂಗಾರ ಸಾಗರ' ಎಂಬ ಕೆರೆಯನ್ನು, ಅಗ್ರಹಾರವನ್ನು ನಿರ್ಮಿಸಿದ ಬಗ್ಗೆ ಶಾಸನಗಳು ತಿಳಿಸುತ್ತವೆ. ೧೬ನೇಶತಮಾನದಲ್ಲಿ ಶ್ರೀ ಸಿದ್ದಲಿಂಗೇಶ್ವರ ಯತಿಯವರು ತಪಸ್ಸನ್ನಾಚರಿಸಿ ಸಿದ್ದಿಯನ್ನು ಪಡೆದು, ಲೋಕ ಸಂಚಾರ ಕೈಗೊಂಡು, ಪವಾಡ ಮೆರೆದು, ಗದಗಿನ ಬಳಿಯ ಡಂಬಳದಲ್ಲಿ ಮಠವೊಂದನ್ನು ಸ್ಥಾಪಿಸಿ ಎಡೆಯೂರಿನಲ್ಲಿ ಶಿವೈಕ್ಯವಾದ ಬಗ್ಗೆ ಐತಿಹ್ಯವಿದೆ. ನಂತರ ಮೈಸೂರಿನ ಓಡೆಯರ್ ಹಾಗೂ [[ಹೈದರಾಲಿ |ಹೈದರ್]], [[ಟಿಪ್ಪು ಸುಲ್ತಾನ್| ಟಿಪ್ಪು]] ಸಹ ಆಳಿದರು. ಇಲ್ಲಿನ ಅಶ್ವ ವರ್ಧನ ಶಾಲೆ(ಸ್ಟಡ್ ಫಾರ್ಮ್)ಯನ್ನು ಹೈದರ್ ಆಲಿಯು ಮೈಸೂರು ಸೇನೆಗೆ ಸೇರ್ಪಡೆಗೊಂಡ ಅರಬ್ಬಿ ಯುದ್ದಾಶ್ವಗಳ ಸಾಕಾಣಿಕೆ ಹಾಗೂ ವರ್ಧನೆಗಾಗಿ ಸ್ಥಾಪಿಸಿದನು.<br />ಕುಣಿಗಲ್ ಪಟ್ಟಣದ ಹೂವಾಡಿಗರ ಬೀದಿಯಲ್ಲಿ ಶ್ರೀ ಭೈರಾಗೀಶ್ವರ ಮಠವಿದ್ದು ಅವರು ಶತಮಾನಗಳ ಹಿಂದೆ ಜೀವಂತ ಸಮಾಧಿಯಾಗಿದ್ದು ಭಕ್ತರ ರಕ್ಷಣೆ ಮಾಡುತ್ತಿದ್ದಾರೆ. == ಹೋಬಳಿಗಳು == ಕುಣಿಗಲ್ ತಾಲ್ಲೂಕು 6 ಹೋಬಳಿಗಳನ್ನು ಹೊಂದಿದೆ. 1.[[ಕಸಬಾ]] 2.[[ಕೊತ್ತಗೆರೆ]] 3.[[ಹುತ್ರಿದುರ್ಗ]] 4.[[ಹುಲಿಯೂರು ದುರ್ಗ]] 5.[[ಅಮೃತೂರು]] 6.[[ಯಡಿಯೂರು]] == ಪ್ರಮುಖ ಸ್ಥಳಗಳು == === ಕುಣಿಗಲ್ === ತಾಲ್ಲೂಕಿನ ಮುಖ್ಯ ಸ್ಥಳ. ಬೆಂಗಳೂರಿನಿಂದ ಪಶ್ಚಿಮಕ್ಕೆ 72 ಕಿಮೀ. ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ 48 ಕುಣಿಗಲ್ ಪಟ್ಟಣದ ಮೇಲೆ ಹಾದುಹೋಗುತ್ತದೆ. ದೊಡ್ಡ ಕೆರೆ ಹಾಗೂ ಸ್ಟಡ್ ಫಾರಂ ಪಟ್ಟಣದ ಎರಡು ಪ್ರಮುಖ ಆಕರ್ಷಣೆಗಳು. ಕುಣಿಗಲ್ ಪಟ್ಟಣದ ಆಡಳಿತವು ಪುರಸಭೆ ಇಂದ ನಡೆಯುತ್ತಲಿದೆ. <br /> === [[ಹುಲಿಯೂರುದುರ್ಗ]] === ಇದೇ ಹೆಸರಿನ ಹೋಬಳಿಯ ಮುಖ್ಯ ಸ್ಥಳ. ಕುಣಿಗಲ್ ನಿಂದ ದಕ್ಷಿಣಕ್ಕೆ 26 ಕಿ.ಮೀ. ದೂರದಲ್ಲಿ ಬೆಟ್ಟದ ತಪ್ಪಲಲ್ಲಿದೆ. ಈ ಊರಿನಲ್ಲಿ ಹಳೇವೂರಮ್ಮನ ದೇವಾಲಯವಿದೆ. ಈ ಊರಿನಲ್ಲಿ ನಾಡ ಕಛೇರಿ ಇದೆ.ಇದು ಕು೦ಬಿ ಬೆಟ್ಟದ ತಪ್ಪಲಿನಲ್ಲಿ ಇದೇ. 18 ಕಿ. ಮೀ. ದೂರದಲ್ಲಿ ತಾವರೆಕೆರೆ ಶ್ರೀ ಕೋಟೆ ವರದಾಂಜನೇಯ ಸ್ವಾಮಿಯ ದೇವಾಲಯವಿದೆ. 4 ಕಿ. ಮೀ.ದೂರದಲಿಗೊಲರಹಟ್ಟ ಎಂಬ ಪ್ರಸಿದ್ಧ ಊರು ಇದೆ. === [[ಹುತ್ರಿದುರ್ಗ]] === ಈ ಊರು ಬೆಟ್ಟದ ಮೇಲಿದೆ. ಬೆಟ್ಟದ ತಪ್ಪಲಲ್ಲಿರುವ ಸಂತೇಪೇಟೆ ಹುತ್ರಿದುರ್ಗ ಹೋಬಳಿಯ ಮುಖ್ಯ ಸ್ಥಳ. ಹುತ್ರಿದುರ್ಗ ಬೆಟ್ಟದ ಸುತ್ತಲಿರುವ ಗ್ರಾಮಗಳು, ಪೂರ್ವಕ್ಕೆ: ಹೊಢಾಘಟ್ಟ, ಪಶ್ಚಿಮಕ್ಕೆ: ಸಂತೆಪೇಟೆ ಉತ್ತರಕ್ಕೆ: ಹಾಲುವಾಗಿಲು ಮತ್ತು ಕತ್ತರಿಘಟ್ಟ ದಕ್ಷಿಣಕ್ಕೆ: ಬೆಟ್ಟಹಳ್ಳಿ ಮಠ ಮತ್ತು ಗುಳ್ಳಳ್ಳಿಪುರ ಮತ್ತು ಹೊಸಹಳ್ಳಿ === ಅಮೃತೂರು === ಇದೇ ಹೆಸರಿನ ಹೋಬಳಿಯ ಮುಖ್ಯ ಸ್ಥಳ. === ಯಡಿಯೂರು === ಇದೇ ಹೆಸರಿನ ಹೋಬಳಿಯ ಮುಖ್ಯ ಸ್ಥಳ. ರಾಷ್ಟ್ರೀಯ ಹೆದ್ದಾರಿ 48 ಈ ಊರಿನ ಮೇಲೆ ಹಾದುಹೋಗುತ್ತದೆ. ಈ ಊರಿನಲ್ಲಿ 16ನೇ ಶತಮಾನದಲ್ಲಿ ಬದುಕಿದ್ದ ಶ್ರೀ ಸಿದ್ಧಲಿಂಗೇಶ್ವರರ ಗದ್ದುಗೆ ಇದೆ. === ಕೊತ್ತಗೆರೆ === ಇದೇ ಹೆಸರಿನ ಹೋಬಳಿಯ ಮುಖ್ಯ ಸ್ಥಳ. ಕುಣಿಗಲ್ ಕೆರೆಯ ಕೋಡಿಯ ಹತ್ತಿರ ಇದೆ. == ಪ್ರೇಕ್ಷಣೀಯ ಸ್ಥಳಗಳು == === ಕುಣಿಗಲ್ ಕೆರೆ === "ಮೂಡಲ್ [[ಕುಣಿಗಲ್ ಕೆರೆ]] ನೋಡೋರ್ಗೊಂದೈಭೋಗ ಮೂಡಿ ಬರ್ತಾನೆ ಚಂದಿರಾಮ" ಎಂಬ ಪಿ. ಕಾಳಿಂಗರಾವ್ ರವರ ಕಂಚಿನ ಕಂಠದಿಂದ ಮೊಳಗಿದ ಜನಪದ ಗೀತೆಯು ಕುಣಿಗಲ್ಲಿನ ದೊಡ್ಡ ಕೆರೆಯನ್ನು ಕುರಿತದ್ದಾಗಿದೆ. ಈ ಕೆರೆಯು 15 ಮೈಲಿ ಸುತ್ತಳತೆಯುಳ್ಳದ್ದಾಗಿದ್ದು, ಇತ್ತೀಚೆಗೆ ಹೇಮಾವತಿ ಜಲಾಶಯದಿಂದ ನೀರನ್ನು ಹರಿಸಲಾಗುತ್ತಿದೆ. ಕೆರೆಯ ಏರಿಯ ಮೇಲೆ ಹೊಯ್ಸಳರ ಕಾಲದ ಪ್ರಾಚೀನ ಸೋಮೇಶ್ವರ ದೇವಾಲಯವಿದೆ. === ಕುಣಿಗಲ್ ಸ್ಟಡ್ ಫಾರಂ === ಟಿಪ್ಪು ಸುಲ್ತಾನ್ ಪ್ರಾರಂಭಿಸಿದನೆಂದು ಹೇಳಲಾಗುವ ಸ್ಟಡ್ ಫಾರಂ ಕುಣಿಗಲ್ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡಂತೆ ಇದೆ. 500 ಎಕರೆ ವಿಸ್ತೀರ್ಣವನ್ನು ಹೊಂದಿದ್ದ ಈ ಸ್ಟಡ್ ಫಾರಂ, ನ್ಯಾಯಾಲಯ ಕಟ್ಟಡಗಳು, ಲೋಕೋಪಯೋಗಿ, ಬಂದರು ಮತ್ತು ಒಳನಾಡ ಜಲಸಾರಿಗೆ ಇಲಾಖೆ ಕಛೇರಿ, ವಸತಿಗೃಹ, ಪರಿವಿಕ್ಷಣಾ ಮಂದಿರ, ಪ್ರಥಮ ದರ್ಜೆ ಕಾಲೇಜು, ಕೋರ್ಟ್, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಮುಂತಾದವುಗಳಿಗೆ ಜಾಗ ಬಿಟ್ಟುಕೊಡುತ್ತಾ 400 ಎಕರೆ ಜಾಗವನ್ನಷ್ಟೇ ಉಳಿಸಿಕೊಂಡಿದೆ. ಸೈನ್ಯಕ್ಕೆ ಕುದುರೆಗಳನ್ನು ಒದಗಿಸುತ್ತಿದ್ದ ಈ ಸ್ಟಡ್ ಫಾರಂನಲ್ಲಿ ಈಗ ರೇಸ್ ಕುದುರೆಗಳನ್ನು ಸಾಕಲಾಗುತ್ತಿದೆ. ಇತ್ತೀಚೆಗೆ ಯುನೈಟೆಡ್ ರೇಸರ್ಸ್ ಮತ್ತು ಬ್ರೀಡರ್ಸ್ ಸಂಸ್ಥೆಯು ಈ ಸ್ಟಡ್ ಫಾರಂಅನ್ನು ಲೀಸ್ ಮೇಲೆ ಪಡೆದು, ಇಲ್ಲಿ ರೇಸ್ ಕುದುರೆಗಳ ತಳಿ ಅಭಿವೃದ್ದಿ ಪಡಿಸುತ್ತಲಿದೆ. === ಯಡಿಯೂರು === ಯಡಿಯೂರು ತಾಲ್ಲೂಕಿನ ಪ್ರಮುಖ ಯಾತ್ರಾಸ್ಥಳ. ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಕುಣಿಗಲ್ ನಿಂದ ಪಶ್ಚಿಮಕ್ಕೆ 20 ಕಿ.ಮೀ. ದೂರದಲ್ಲಿದೆ. ಶ್ರೀ ಸಿದ್ಧಲಿಂಗೇಶ್ವರ ಯತಿಗಳ ಗದ್ದುಗೆ ಇಲ್ಲಿದೆ. === ಕಗ್ಗೆರೆ === ಸಿದ್ಧಲಿಂಗೇಶ್ವರ ಯತಿಗಳು ತಪಸ್ಸು ಮಾಡಿದ ಸ್ಥಳವಿದು. === ಉಜ್ಜಿನಿ ಚೌಡಮ್ಮ ದೇವಾಲಯ === ಉಜ್ಜಿನಿ ಚೌಡಮ್ಮನ ದೇವಾಲಯವು 800 ವರ್ಷಗಳ ಇತಿಹಾಸವನ್ನು ಹೊಂದಿದೆ.ಅಲ್ಲಾದೇ ಇಲ್ಲಿ 7 ಗ್ರಾಮ ಸೇರಿ ಐತಿಹಾಸಿಕ ಹಬ್ಬ ಆಚಾರಿಸುತಾರೆ. ತಾವರೆಕೆರೆ ಶ್ರೀ ಕೋಟೆ ವರದಾಂಜನೇಯ ಸ್ವಾಮಿಯ ದೇವಾಲಯವು ‌(ಚೋಳರ ಕಾಲದಲ್ಲಿ) 700-800 ವರ್ಷಗಳ ಇತಿಹಾಸವಿದೆ === ಮಾರ್ಕೋನಹಳ್ಳಿ ಜಲಾಶಯ === ತಾಲ್ಲೂಕಿನ ಪ್ರಮುಖ ಜಲಾಶಯ, ಶಿಂಷಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. 1939ರಲ್ಲಿ ಇದನ್ನು ನಿರ್ಮಿಸಲಾಯಿತು. ತುಮಕೂರು ಜಿಲ್ಲೆಯ ಅತ್ಯಂತ ದೊಡ್ಡ ಜಲಾಶಯ. === ಮಂಗಳಾ ಜಲಾಶಯ === ತಾಲ್ಲೂಕಿನಲ್ಲಿರುವ ಇನ್ನೊಂದು ಜಲಾಶಯ, ನಾಗಿನಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. === ಇತರ ಪ್ರೇಕ್ಷಣೀಯ ಸ್ಥಳಗಳು === ಕುಣಿಗಲ್ ಪಟ್ಟಣದ ಕೊಲ್ಲಾಪುರದಮ್ಮ ದುರ್ಗಮ್ಮ ದೇವಾಲಯ,ಹುತ್ರಿದುರ್ಗಬೆಟ್ಟ, ಬೆಟ್ಟದ ರಂಗನಾಥ ದೇವಸ್ಥಾನ ಮತ್ತು ಮಾಗಡಿ ಕೆಂಪೇಗೌಡರು ಕಟ್ಟಿರುವ ಕೋಟೆ, ಕೊತ್ತಲಗಳು: ಕಲ್ಲುದೇವನಹಳ್ಳಿಯ ಮಲೆಮಹದೇಶ್ವರಸ್ವಾಮಿ ದೇವಸ್ಥಾನ ತಾವರೆಕೆರೆ ಕೋಟೆ, ವರದಾಂಜನೇಯ ಸ್ವಾಮಿ ದೇವಸ್ಥಾನ,ಗಿಡದಕೆಂಚನಹಳ್ಳಿಯ ಕೊಲ್ಲಾಪುರದಮ್ಮ ಮತ್ತು ಸಲ್ಲಾಪುರದಮ್ಮ ದೇವಸ್ಥಾನ, ಹುತ್ರಿದುರ್ಗ ಬೆಟ್ಟದಲ್ಲಿ, ಪಾತಾಳ ಗಂಗೆ,ಗವಿಗಂಗಾಧರೇಶ್ವರ ದೇವಾಲಯ, ಸಂಕೋಲೆಯ ಬಸವಣ್ಣ ದೇವಾಲಯ, ಕೇಂಪೇಗೌಡನು ಕಟ್ಟಿಸಿರುವ ಕೋಟೆಗಳು, ಈ ಬೆಟ್ಟದಿಂದ [[ಶಿವಗಂಗೆ ಬೆಟ್ಟ]]ಕ್ಕೆ ಸುರಂಗ ಮಾರ್ಗ, ಆದಿ ಹನುಮಂತರಾಯ ಸ್ವಾಮಿಯ ದೇವಸ್ಥಾನ, ಮತ್ತು ಕೆರೆ, ಕಾಡಪ್ಪನವರ ಮಠ, [[ಹುತ್ರಿದುರ್ಗ]]ದ ಚಿಕ್ಕ ಬೆಟ್ಟ, ಮತ್ತು ಹೊಡಾಘಟ್ಟ ಗ್ರಾಮದಲ್ಲಿ [[ಹೊಯ್ಸಳ]]ರ ಕಾಲದ ಕಲ್ಲಿನಲ್ಲಿ ಕೆತ್ತಿರುವ ವಿಗ್ರಹಗಳಲ್ಲಿ [[ಸಳ]]ನು ಹುಲಿಯ ಜೊತೆ ಯುದ್ಧ ಮಾಡುವ ದೃಶ್ಯ. ಶ್ರೀ ಉರಿಗದ್ದಿಗೇಶ್ವರ ಗ್ರಾಮಾಂತರ ವಸತಿ ಶಾಲೆ ಮತ್ತು ಸಂಸ್ಕೃತ ಶಾಲೆ, ಪದವಿ ಪೂರ್ವ ಕಾಲೇಜು, [[Category : ತುಮಕೂರು ಜಿಲ್ಲೆಯ ತಾಲೂಕುಗಳು]] ntfzg2m2cktt7dzkb9hgliz98t87max ಕಪ್ಪೆ ಅರಭಟ್ಟ 0 16607 1111285 1063182 2022-08-02T14:57:13Z 2405:204:5685:CCF3:0:0:AFA:C8AC wikitext text/x-wiki [[File:Kappe Arabhatta inscription at Badami.JPG |thumb|right | 150px | ಕಪ್ಪೆ ಅರಭಟ್ಟನ ಶಾಸನ]] ಮೊಟ್ಟಮೂದಲ [[ತ್ರಿಪದಿ|ತ್ರಿಪದಿ ಸಾಧುಗೆ ಸಾಧು ಮಾದುರ್ಯಂಗೆ ಮಾದುರ್ಯ ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್ ಮಾದವನಿತಾನ್ ಪೆರನಲ್ಲ]] <ref>arasimhia, A. N. (1941), A Grammar of the Oldest Kanarese Inscriptions (including a study of the Sanskrit and Prakrit loan words, Originally published: Mysore: University of Mysore. Pp. 375. Reprinted in 2007: Read Books. Pp. 416, ISBN 1-4067-6568-6</ref> ==ಇತಿವೃತ್ತ== *ಸುಮಾರು ಏಳನೆಯ ಶತಮಾನದ ‘ಕಪ್ಪೆ ಅರಭಟ್ಟನ [[ಬಾದಾಮಿ ಶಾಸನ|ಬಾದಾಮಿಯ ಶಾಸನ]]’ ವು ಅನೇಕ ದೃಷ್ಟಿಗಳಿಂದ ಮಹತ್ವದ್ದಾಗಿದೆ. ಶಾಸನದ ಭಾಷೆ ಹಳಗನ್ನಡ; ಮೊದಲ ಶ್ಲೋಕ ಸಂಸ್ಕೃತದಲ್ಲಿದೆ. ಉಳಿದದ್ದು ‘ತ್ರಿಪದಿ’ಯಲ್ಲಿದೆ. ‘ಕನ್ನಡ ಛಂದಸ್ಸಿನ ತಾಯಿ ಬೇರು’ ಎನ್ನುತ್ತಾರಲ್ಲ, ಪ್ರೊ. ರಂ. ಶ್ರೀ ಮುಗಳಿ ಅವರು, ಆ ತ್ರಿಪದಿಯ ಮಟ್ಟಿನ ಮೊಟ್ಟ ಮೊದಲನೆಯ ರೂಪವು ಅದರಲ್ಲಿದೆ. ‘ಒಬ್ಬ ಕನ್ನಡ ವೀರನ ಆವೇಶಯುತವಾದ ಸ್ವಭಾವಚಿತ್ರವು ಅಲ್ಲಿದೆ. *ಅದರಲ್ಲಿ ಭಾವ ಭಾಷೆಗಳ ಯೋಗ್ಯ ಮಿಲನವುಳ್ಳ ಸ್ವಯಂ ಪೂರ್ಣವಾದ ಭಾವಗೀತೆಯ ಸತ್ವವೂ ತುಂಬಿದೆ.’ (ನೋಡಿ, ‘ಕನ್ನಡ ಸಾಹಿತ್ಯ ಚರಿತ್ರೆ ಪುಟ 11-12). ‘ತ್ರಿಪದಿ’ಯ ಮಾತು ಬಂತು. ಅದರ ಬಗ್ಗೆ ಆಮೇಲೆ ವಿವೇಚಿಸೊಣ. ಈಗ ಬಾದಾಮಿಯ ಶಾಸನದ ಕಡೆ ತಿರುಗೋಣ.<ref>Sahitya Akademi (1988), Encyclopaedia of Indian literature - vol 2, New Delhi: Sahitya Akademi, ISBN 81-260-1194-7</ref> ==‘[[ಬಾದಾಮಿ ಶಾಸನ]]’ ದ ಮೂಲಪಾಠ == ‘ಅಪಕೀರ್ತಿಗಿಂತ ಮರಣವೇ ಲೇಸು’ ಎಂದು ಬಗೆಯುತ್ತಿದ್ದ ಕಪ್ಪೆ ಅರಭಟ್ಟನೆಂಬ ಸಾಧುಪುರುಷನ ಕೀರ್ತಿಯನ್ನು ಕನ್ನಡದಲ್ಲಿ ತ್ರಿಪದಿಗಳಲ್ಲಿ ಹೊಗಳುವ, ವೀರಗಲ್ಲಿನ ರೂಪದ ಪ್ರಾಚೀನ ಸ್ಮಾರಕ ಈ ತಟ್ಟುಕೊಟಿ ಬಾದಾಮಿ ಶಾಸನ. ಆ ‘ಬಾದಾಮಿ ಶಾಸನ’ ಏನು? ಕಲ್ಲಿನ ಮೇಲೆ ಕೆತ್ತಿದ, ಹತ್ತು ಸಾಲಿನ ಆ ಶಾಸನದ ಮೂಲಪಾಠ, ಹೀಗಿದೆ (ಆಕರ: ಇಂಡಿಯನ್‌ ಆಂಟಿಕ್ವೆರಿ 10: 61; ಶಾಸನ ಪದ್ಯಮಂಜರಿ, 4, ಪುಟ 2; ‘ಕರ್ಣಾಟಕ ಪರಂಪರೆ’, ಸಂಪುಟ 1, ಪುಟ 222; 266; ‘ಬಾದಾಮಿ ಶಾಸನ’ ಚಿತ್ರಕ್ಕೆ, ಅನುಬಂಧ-2ನ್ನು ನೋಡಿ): ಕಪ್ಪೆ ಅರಭಟ್ಟನ್‌ ಶಿಷ್ಟಜನಪ್ರಿಯನ್‌ ಕಷ್ಟಜನವರ್ಜಿತನ್‌ ಕಲಿಯುಗ ವಿಪರೀತನ್‌ ವರನ್ತೇಜಸ್ವಿನೋಮೃತ್ಯುರ್ನತುಮಾನಾವಖಂಡನಂ ಮೃತ್ಯುಸ್ತತ್ಕ್ಷಣಿಕೋ ದುಃಖಮ್ಮಾನಭಂಗಂ ದಿನೇದಿನೇ ಸಾಧುಗೆ ಸಾಧು ಮಾಧುರ್ಯನ್ಗೆ ಮಾಧುರ್ಯ್ಯಂ ಬಾಧಿಪ್ಪ ಕಲಿಗೆ ಕಲಿಯುಗವಿಪರೀತನ್ಮಾಧವನೀತನ್‌ ಪೆರನಲ್ಲ ಒಳ್ಳಿತ್ತ ಕೆಯ್ವಾರಾರ್ಪೊಲ್ಲದುಮದರಂತೆ ಬಲ್ಲಿತ್ತು ಕಲಿಗೆ ವಿಪರೀತಾಪುರಾಕೃತಮಿಲ್ಲಿ ಸಂದಿಕ್ಕುಮದು ಬನ್ದು ಕಟ್ಟಿದ ಸಿಂಘಮನ್ಕೆಟ್ಟೊದೆನೆಮಗೆನ್ದು ಬಿಟ್ಟವೋಲ್ಕಕಲಿಗೆವಿ ಪರೀತಂಗಹಿತರ್ಕ್ಕಳ್ಕೆಟ್ಟರ್ಮ್ಮೇಣ್ಸತ್ತರವಿಚಾರಂ (ಆರನೆಯ ಸಾಲಿನಲ್ಲಿ ‘ಪೆರನಲ್ಲ’ ಮತ್ತು ಏಳನೆಯ ಸಾಲಿನಲ್ಲಿ ‘ಅದರಂತೆ’ ಎಂಬ ಕಡೆ, ಈಗಿನ ‘ರ’ ಬದಲು ಮೂಲದಲ್ಲಿ ಶಕಟರೇಫ ಇದೆ. ಲಿಪಿ ಏಳನೆಯ ಶತಮಾನದ ಕನ್ನಡದಲ್ಲಿದೆ.) ==ಶಾಸನದ ಸುಲಭ ಪಾಠ== ಈ ಶಾಸನದ ಸುಲಭಪಾಠ ಐದು ಪದ್ಯಗಳಲ್ಲಿ ಹೀಗಿದೆ: <poem> ಕಪ್ಪೆ ಅರಭಟ್ಟನ್‌ ಶಿಷ್ಟಜನಪ್ರಿಯನ್‌ ಕಷ್ಟಜನವರ್ಜಿತನ್‌ ಕಲಿಯುಗ ವಿಪರೀತನ್‌।।1।। ವರನ್‌ ತೇಜಸ್ವಿನೋ ಮೃತ್ಯುರ್‌ ನ ತು ಮಾನ-ಅವಖಂಡನಂ| ಮೃತ್ಯುಸ್‌ ತತ್ಕ್ಷಣಿಕೋ ದುಃಖಮ್‌ ಮಾನಭಂಗಂ ದಿನೇದಿನೇ।।2।। ಸಾಧುಗೆ ಸಾಧು ಮಾಧುರ್ಯನ್ಗೆ ಮಾಧುರ್ಯಂ ಬಾಧಿಪ್ಪ ಕಲಿಗೆ। ಕಲಿಯುಗವಿಪರೀತನ್‌ ಮಾಧವನ್‌ ಈತನ್‌ ಪೆರನಲ್ಲ।।3।। ಒಳ್ಳಿತ್ತ ಕೆಯ್ವಾರಾರ್‌ ಪೊಲ್ಲದುಮ್‌ ಅದರಂತೆ ಬಲ್ಲಿತ್ತು ಕಲಿಗೆ। ವಿಪರೀತಾ ಪುರಾಕೃತಮ್‌ ಇಲ್ಲಿ ಸಂದಿಕ್ಕುಮ್‌ ಅದು ಬಂದು।।4।। ಕಟ್ಟಿದ ಸಿಂಘಮನ್‌ ಕೆಟ್ಟೊದೆನ್‌ ಎಮಗೆಂದು ಬಿಟ್ಟವೋಲ್‌ ಕಲಿಗೆ। ವಿಪರೀತಂಗ್‌ ಅಹಿತರ್ಕ್ಕಳ್‌।।5।।<ref>ಆಕರ: ಇಂಡಿಯನ್‌ ಆಂಟಿಕ್ವೆರಿ 10: 61; ಶಾಸನ ಪದ್ಯಮಂಜರಿ, 4, ಪುಟ 2; ‘ಕರ್ಣಾಟಕ ಪರಂಪರೆ’, ಸಂಪುಟ 1, ಪುಟ 222; 266; ‘ಬಾದಾಮಿ ಶಾಸನ’</ref> </poem> ==ಶಾಸನದ ಭಾವಾರ್ಥ== ಬಾದಾಮಿ ಶಾಸನದ ಕನ್ನಡ ಹಳಗನ್ನಡವಾದರೂ, ಅದು ಬೇಗ ಅರ್ಥವಾಗದಷ್ಟು ಕಷ್ಟಪದಗಳಿಂದ ಕೂಡಿದ್ದೇನಲ್ಲ. ಆ ಪದ್ಯಗಳ ಅರ್ಥವನ್ನು ಸ್ಥೂಲವಾಗಿ ಹೀಗೆ ಹೇಳಬಹುದು: ‘ಈ ಕಪ್ಪೆ ಅರಭಟ್ಟ ಎಂಬುವನು ತನ್ನನ್ನು ಆಶ್ರಯಿಸಿದ ಎಲ್ಲ ಒಳ್ಳೆಯ ಜನರ ಪ್ರೀತಿಪಾತ್ರನು; ಕೆಟ್ಟ ಕೆಲಸ ಮಾಡುವ ತನಗೆ ಆಗದ ಜನರನ್ನು ಕೊನೆಗಾಣಿಸುವ, ಕಲಿಯುಗಕ್ಕೇ ವಿಪರೀತನೆನಿಸುವಷ್ಟು ಧೀರನು, ಇವನು! ।।1।। ‘ತೇಜಸ್ವಿಗಳಾದವರಿಗೆ ಶ್ರೇಷ್ಠವಾದುದು ಯಾವುದು? (ವೀರ)ಮರಣವೇ ಹೊರತು ಮಾನಭಂಗವಲ್ಲ ; ಏಕೆಂದರೆ, ಮೃತ್ಯು ತತ್ಕಾಲಕ್ಕೆ ಕ್ಷಣಿಕವಾದ ದುಃಖವನ್ನು ತಂದೊಡ್ಡಬಹುದು, ಆದರೆ, ಮಾನಭಂಗ? ಅದು ಅನುದಿನವೂ ದುಃಖವನ್ನು ತರುತ್ತಲೇ ಇರುತ್ತದೆ! ।।2।। ‘ಇವನು ಒಳ್ಳೆಯವರಿಗೆ ಒಳ್ಳೆಯವನು, ಸಾಧುವಾದ ಮನುಷ್ಯ; ಮಧುರವಾದ ನಡತೆಯುಳ್ಳ ಸದಾಚಾರದವನಿಗೆ ಮಾಧುರ್ಯದ ಮನುಷ್ಯ; ಬಾಧಿಸುವ ಕಲಿಗೆ (ಅಂದರೆ, ಶೂರನಿಗೆ) ಇವನು ವಿಪರೀತನಾದ ಕಲಿಯುಗ. ಇವನು ವಿಷ್ಣುವೇ ಹೊರತು ಬೇರೆಯಲ್ಲ ।।3।। ‘ಒಳ್ಳೆಯದನ್ನು ಮಾಡುವವರಿಗೂ ಕೆಡಕನ್ನು ಮಾಡುವವರಿಗೂ ಅವರವರಿಗೆ ಇವನು ಅದನ್ನೇ ಇನ್ನೂ ಹೆಚ್ಚಾಗಿ ಮಾಡುತ್ತಾನೆ. ಇವನು ಕಲಿಗೆ ವಿಪರೀತನು. ಹಿಂದಿನ ಜನ್ಮದಲ್ಲಿ ಜನರು ಏನು ಮಾಡಿದ್ದರೋ ಅವರವರ ಕರ್ಮಾನುಸಾರ ಆ ಫಲವನ್ನು ಅವರು ಇವನಿಂದ ಪಡೆಯುತ್ತಾರೆ।।4।। ‘ಕಟ್ಟಿದ ಸಿಂಹವನ್ನು ಬಿಟ್ಟರೆ ಏನು ಕೆಟ್ಟುಹೋಯ್ತು- ಎಂದು ಅದನ್ನು ಬಿಟ್ಟಂತೆ ಈಗ ಆಗಿದೆ. ಈ ಸಿಂಹಸ್ವರೂಪನಾದ, ಕಲಿಗೆ ವಿಪರೀತನಾಗಿರುವ ಇವನ ಕೈಗೆ ಸಿಕ್ಕಿ ಶತ್ರುಗಳು ಕೆಟ್ಟರು ಅಥವಾ ಸತ್ತರು. ಇದು ಅವರವರ ಅವಿಚಾರದ ಫಲ ।।5।।’ '''ವಿವರಣೆ:''' ಕಪ್ಪೆ ಅರೆಭಟ್ಟನು ಜನಾನುರಾಯಾಗಿ, ಜನರ ಕಷ್ಟಕಾಲದಲ್ಲಿ ನೆರವಾಗುತ್ತಿದ್ದನು. ಆಪದ್ಭಾಂದವನಂತದ್ದ ಈತ ಒಳ್ಳೆಯವರಿಗೆ ಒಳ್ಳೆಯವನಾಗಿ, ಆತ್ಮೀಯರಿಗೆ ಪ್ರೀತಿಪಾತ್ರನಾದವನಾಗಿ, ತೊಂದರೆ ಕೊಡುವವರಿಗೆ ಸಿಂಹಸ್ವಪ್ನವಾಗಿದ್ದನು. ಮಹಾಭಾರತದಲ್ಲಿ ಕೃಷ್ಣ ಹೇಗೆ ದುಷ್ಟ ಶಿಕ್ಷೆ, ಶಿಷ್ಟ ರಕ್ಷೆ ಮಾಡಿದ್ದನೋ ಆ ರೀತಿಯಲ್ಲಿ ಈತನಿದ್ದನು.<ref>Kamath, Suryanath U. (2001), A Concise History of Karnataka from pre-historic times to the present, Bangalore: Jupiter books, MCC (Reprinted 2002)</ref> <ref>http://www.classicalkannada.org/DataBase/KannwordHTMLS/CLASSICAL%20KANNADA%20INSCRIPTIONS%20HTML/BADAMI%20INSCRIPTION%20HTML.htm{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> == ಉಲ್ಲೇಖ == [[ವರ್ಗ:ಕರ್ನಾಟಕದ ಇತಿಹಾಸ]] [[ವರ್ಗ:ಶಾಸನಗಳು]] [[ವರ್ಗ:ಚಾಲುಕ್ಯ ವಂಶ]] [[ವರ್ಗ:ಕನ್ನಡ]] 2ae08kwh47vhp3d7s84xbwn6xe0t1rx ಸಮುದ್ರ ಮಂಥನ 0 18368 1111298 1111033 2022-08-02T15:58:33Z 2405:204:528D:5755:710A:BBD:989E:DDE6 /* ಚಿರಂತನತೆಯ ಪಾನೀಯ */ wikitext text/x-wiki {{multiple image | direction = vertical | width = 200 | footer = ಕಾಂಬೋಡಿಯದಲ್ಲಿನ [[ಅನ್ಗ್ಕೊರ್ ವಾಟ್]]ನಲ್ಲಿ ಚಿತ್ರಿಸಿರುವ ಸಮುದ್ರ ಮಂಥನ | image1 = Awatoceanofmilk01.JPG | caption1 = [[ಅನ್ಗ್ಕೊರ್ ವಾಟ್]] }} [[ಹಿಂದೂ ಧರ್ಮ]]ದಲ್ಲಿ, '''ಸಮುದ್ರಮಂಥನ''' ಅಥವಾ '''ಕ್ಷೀರಸಮುದ್ರವನ್ನು ಕಡೆದ ಘಟನೆ''' [[ಪುರಾಣ]]ಗಳಲ್ಲಿ ಒಂದು ಅತ್ಯಂತ ಪ್ರಸಿದ್ದ ಪ್ರಸಂಗ ಹಾಗೂ ಇದನ್ನು ಅತ್ಯಂತ ವೈಭವದಿಂದ ೧೨ ವರ್ಷಗಳಿಗೊಮ್ಮೆ [[ಕುಂಭಮೇಳ]] ಎಂಬ ಹಬ್ಬವಾಗಿ ಆಚರಿಸಲಾಗುತ್ತದೆ. ಈ ಕಥೆಯು [[ಭಾಗವತಪುರಾಣ]], [[ಮಹಾಭಾರತ]] ಹಾಗೂ [[ವಿಷ್ಣು ಪುರಾಣ]]ದಲ್ಲಿ ಕಂಡುಬರುತ್ತದೆ. ಸಮುದ್ರಮಂಥನದ ಇತರ ಹೆಸರುಗಳು — * '''ಸಮುದ್ರಮಂಥನಂ''' — ''ಮಂಥನಂ'' ಎಂದರೆ [[ಸಂಸ್ಕೃತ]]ದಲ್ಲಿ ''ಮಂಥನ'' ಅಥವಾ 'ಕಡೆಯುವುದು' ಎಂದರ್ಥ. * '''ಸಾಗರ ಮಂಥನ''' — ''ಸಾಗರ'' ''[[ಸಮುದ್ರ]]'' ಕ್ಕೆ ಇನ್ನೊಂದು ಹೆಸರು. * '''ಕ್ಷೀರಸಾಗರ ಮಂಥನ''' — ''ಕ್ಷೀರಸಾಗರ'' ಎಂದರೆ [[ಹಾಲಿನ ಸಮುದ್ರ]]ವೆಂದು. ''ಕ್ಷೀರಸಾಗರ'' = ''ಕ್ಷೀರ'' (ಹಾಲು) + ''ಸಾಗರ'' (ಸಮುದ್ರ). == ಸಮುದ್ರಮಂಥನದ ಕಥೆ == [[ಚಿತ್ರ:Kurma,_the_tortoise_incarnation_of_Vishnu.jpg|250px|right|thumb|ಸಮುದ್ರ ಮಂಥನದಲ್ಲಿ ವಿಷ್ಣುವಿನ ಕೂರ್ಮ ಅವತಾರ, ವಾಸುಕಿ ಸುತಿಕೊಂಡಿರುವ ಮಂದಾರ ಪರ್ವತದ ಕೆಳಗೆ.. ca 1870.]] [[ದೇವತೆ]]ಗಳ ರಾಜ [[ಇಂದ್ರ]], ತನ್ನ ಆನೆಯ ಮೇಲೆ ಸವಾರಿ ಮಾಡುವಾಗ , [[ದೂರ್ವಾಸ]]ಎಂಬ ಋಷಿ ಸಿಕ್ಕಿ ಇಂದ್ರನಿಗೆ ಒಂದು ವಿಶೇಷ ಮಾಲೆಯನ್ನು ಕೊಟ್ಟರು. ಇಂದ್ರ ಮಾಲೆಯನ್ನು ಸ್ವೀಕರಿಸಿ ಅದನ್ನು ಆನೆಯ ಸೊಂಡಿಲಿನ ಮೇಲೆ ಇಟ್ಟನು. ಆನೆಗೆ ಹೂಮಾಲೆಯ ಗಂಧದಿಂದ ಕಿರುಕುಳ ಉಂಟಾಗಿ ಮಾಲೆಯನ್ನು ನೆಲಕ್ಕೆ ಹಾಕಿತು. ಈ ಹಾರವು ಸಿರಿ ಮತ್ತು ಭಾಗ್ಯದ ಸಂಕೇತವಾಗಿದ್ದು, ಅದನ್ನು [[ಪ್ರಸಾದ]]ವಾಗಿ ಕಾಣಬೇಕಿತ್ತು, ಅಪಮಾನದಿಂದ ಕ್ರೋಧಿತರಾದ ದೂರ್ವಾಸ ಮುನಿಗಳು ಇಂದ್ರ ಹಾಗೂ ಎಲ್ಲ ದೇವತೆಗಳ ಶಕ್ತಿ, ಸಾಮರ್ಥ್ಯ ಹಾಗೂ ಭಾಗ್ಯಗಳು ಕಳೆದುಹೋಗಲಿ ಎಂದು ಶಾಪ ನೀಡಿದರು. ನಂತರ [[ದೇವ]]ರುಗಳು [[ಅಸುರ]]ರೊಂದಿಗೆ ಯುದ್ಧದಲ್ಲಿ ಸೋಲನಪ್ಪಿದರು. ಅಸುರರ[[ರಾಜ ಬಲಿ]] ಲೋಕವನ್ನು ತನ್ನ ವಶಕ್ಕೆ ತೆಗೆದುಕೊಂಡ. ದೇವರು [[ವಿಷ್ಣು]]ವಿನ ಮೊರೆಹೋದರು. ವಿಷ್ಣು ರಾಜತಾಂತ್ರಿಕತೆಯಿಂದ ಅಸುರರೊಡನೆ ವ್ಯವಹರಿಸಲು ಹೇಳಿದ. ದೇವರು ಅಸುರರೊಂದಿಗೆ ಒಪ್ಪಂದ ಮಾಡಿಕೊಂಡು ಸಮುದ್ರವನ್ನು [[ಅಮೃತ]]ಕ್ಕಾಗಿ ಕಡೆದು ಅದನ್ನು ತಮಲ್ಲಿ ಹಂಚಿಕೊಳಲು ಒಪ್ಪಿಕೊಂಡರು. ಆದರೆ ಅಮೃತವು ದೇವತೆಗಳಿಗೆ ಮಾತ್ರ ದಕ್ಕುವಂತೆ ಮಾಡುವುದಾಗಿ ವಿಷ್ಣು ದೇವತೆಗಳಿಗೆ ಹೇಳಿದ. == ಕ್ಷೀರಸಾಗರದ ಮಂಥನ == [[ಕ್ಷೀರಸಾಗರದ]] ಮಥನ ಒಂದು ಸುದೀರ್ಘವಾದ ಪ್ರಕ್ರಿಯೆ. ಕಡೆಗೋಲಾಗಿ ಮಂದರಾಚಲವನ್ನೂ, ಹಗ್ಗವಾಗಿ ಸರ್ಪಗಳ ರಾಜ ವಾಸುಕಿಯನ್ನೂ ಬಳಸಲಾಯಿತು. ದೇವತೆಗಳು ಹಾವಿನ ಬಾಲವನ್ನು ಮತ್ತು ಅಸುರರು ಹಾವಿನ ಹೆಡೆಯನ್ನು ಹಿಡಿದರು. ಹಾವನ್ನು ಒಮ್ಮೆ ಅಸುರರು ಒಮ್ಮೆ ದೇವತೆಗಳು ಎಳೆದರು. ಇದರಿಂದ ಬೆಟ್ಟವು ತಿರುಗತೊಡಗಿತು. ಸಮುದ್ರಮಂಥನ ಪ್ರಾರಂಭವಾಯಿತು. ಆದರೆ, ಬೆಟ್ಟವು ಸಾಗರದಲ್ಲಿ ಕುಸಿಯತೊಡಗಿತು. [[ವಿಷ್ಣು]] ಒಂದು ಆಮೆಯಾಗಿ ತನ್ನ ಎರಡನೇ [[ಕೂರ್ಮ]]ಆವತಾರ ತಾಳಿ ತನ್ನ ಬೆನ್ನಿನ ಮೇಲೆ ಬೆಟ್ಟವನ್ನು ಹೊತ್ತನು. ಗಮನಿಸಿ, ಮಹಾಭಾರತದಲ್ಲಿನ ಕಥೆ ಪುರಾಣಗಳಲ್ಲಿನವುಗಳಿಗಿಂತ (ಭಾಗವತ, ಬ್ರಹ್ಮವೈವರ್ತ) ಭಿನ್ನವಾಗಿದೆ. ಉದಾಹರಣೆಗೆ, ಮಹಾಭಾರತದಲ್ಲಿ ಆಮೆಯ ರೂಪವನ್ನು ವಿಷ್ಣು ಧರಿಸುವುದಿಲ್ಲ. ಅಲ್ಲಿ ಆಮೆಗಳ ರಾಜನಾದ ಅಕೂಪಾರನು, ದೇವತೆಗಳ ಹಾಗು ಅಸುರರ ಬೇಡಿಕೆಯ ಮೇರೆಗೆ ಅದನ್ನು ನಿಭಾಯಿಸುತ್ತಾನೆ. === ಹಾಲಾಹಲ ('ಕಾಲಕೂಟ') === ದೇವತೆಗಳು ಹಾಗೂ ಅಸುರರು ಸಮುದ್ರಮಥನ ಮಾಡುವಾಗ, ಒಂದು ಕೊಡ ವಿಷವು , [[ಹಾಲಾಹಲ]], ಸಮುದ್ರದಿಂದ ಹೊರಬಂತು. ಇದರಿಂದ ದೇವತೆಗಳು ಹಾಗೂ ಅಸುರರು ಭಯಭೀತರಾದರು, ಏಕೆಂದರೆ ಈ ವಿಷವು ಸೃಷ್ಟಿಯನ್ನೇ ನಾಶ ಮಾಡುವಷ್ಟು ಪ್ರಭಾವಶಾಲಿ. [[ವಿಷ್ಣು]]ವಿನ ಸಲಹೆಮೇಲೆ, ದೇವತೆಗಳು [[ಶಿವ]]ನ ಬಳಿ ರಕ್ಷಣೆ ಹಾಗೂ ಸಹಾಯಕೇಳಲು ಹೋದರು. ಜೀವಕೋಟಿಯ ಮೇಲಿನ ಅನುಕಂಪದಿಂದ ಶಿವ ವಿಷವನ್ನು ನುಂಗಿ ತನ್ನ ಕಂಠದಲ್ಲಿ ಹಿಡಿದಿಟ್ಟ. ಇದು ಎಷ್ಟು ತೀಕ್ಷ್ಣವಾದ ವಿಷವೆಂದರೆ ಶಿವನ ಕಂಠವು ನೀಲಿಯಾಗಿ ಹೋಯಿತು. ಈ ಕಾರಣದಿಂದ, ಶಿವನನ್ನು ನೀಲಕಂಠ (ಕಪ್ಪು ಅಥವಾ ನೀಲಿ - ಗಂಟಲಿನವ,''ನೀಲ'' = "ನೀಲಿ", ''ಕಂಠ'' = "ಗಂಟಲು") ಎನ್ನುತ್ತಾರೆ. === ರತ್ನಗಳು === [[ಚಿತ್ರ:Samudra manthan.jpg|thumb|1910s lithograph showing samudra manthan with the 14 jewels]] ಎಲ್ಲ ರೀತಿಯ ಗಿಡಮೂಲಿಕೆಯನ್ನು ಸಮುದ್ರದಲ್ಲಿ ಹಾಕಲಾಯಿತು ಹಾಗೂ ಹದಿನಾಲ್ಕು ರತ್ನಗಳು ಸಮುದ್ರದಿಂದ ಹೊರಬಂದವು, ಇದನ್ನು ದೇವತೆಗಳು ಹಾಗು ಅಸುರರು ಹಂಚಿಕೊಂಡರು. ಸಾಮಾನ್ಯವಾಗಿ ರತ್ನಗಳು ಹದಿನಾಲ್ಕು ಎಂದು ಹೇಳಲ್ಪಟರೂ, ಗ್ರಂಥಗಳಲ್ಲಿ ಒಂಬತ್ತರಿಂದ ಹದಿನಾಲ್ಕರವರಗೆ ಉಲ್ಲೇಖಿಸಲಾಗುತದೆ. ಪಟ್ಟಿ:<ref name="vp">{{cite book|last=Wilson|first=Horace Hayman |authorlink=Horace Hayman Wilson|title=The Vishnu Purana|url=http://www.sacred-texts.com/hin/vp/vp044.htm#fr_236|year=1840}}</ref> * [[ಹಾಲಾಹಲ]], ಶಿವನು ನುಂಗಿದ ವಿಷ * [[ವರುನಿ]] ಅಥವಾ ಸುರ, ಮದ್ಯದ ದೇವತೆ. ಇವನ್ನು ದೇವತೆಗಳು ಕರೆದುಕೊಂಡಿದರಿಂದ, ಅವರನ್ನು ಸುರರೆಂದು ಹಾಗು ಇತರರನ್ನು ಅಸುರರೆಂದು ಕರೆಯಲಾಗುತ್ತದೆ. * [[ಉಚ್ಹೈಶ್ರವಸ್ಸು]], ಅತಿಶ್ರೇಷ್ಠವಾದ ೭-ತಲೆಯುಳ್ಳ ಕುದರೆ * [[ಕೌಸ್ತುಭ]], ಜಗತ್ತಿನ ಅತಿಶ್ರೇಷ್ಠ ರತ್ನಾಭರಣ, ಇದನ್ನು ವಿಷ್ಣು ಧರಿಸುತ್ತಾನೆ * [[ಚಂದ್ರ]] * [[ಲಕ್ಷ್ಮಿ]], ಭಾಗ್ಯ ಹಾಗು ಸಂಪತ್ತಿನ ದೇವತೆ -ವಿಷ್ಣುವಿನ ಪತ್ನಿ * [[ಅಪ್ಸರೆಯರು]],[[ರಂಭಾ]], [[ಮೇನಕ]], [[ಪುನ್ಜಿಕಸ್ಥಳ]] ಇತರರು * [[ಕಾಮಧೇನು]] ಅಥವಾ ಸುರಭಿ, ಕೋರಿದುದನ್ನು ನೀಡುವ ಹಸು * [[ಪಾರಿಜಾತ]], ಅತಿಶ್ರೇಷ್ಠವಾದ ಹೂವಿನ ಮರ. ಇದರ ಮೊಗ್ಗು ಎಂದಿಗೂ ಬಾಡುವುದಿಲ್ಲ, ಇದನ್ನು [[ಕಲ್ಪವೃಕ್ಷ]]ದೊಂದಿಗೆ ಗುರುತಿಸಲಾಗುತ್ತದೆ. * [[ಐರಾವತ]], ಇಂದ್ರನ ಆನೆ * [[ಧನ್ವಂತರಿ]], ದೇವತೆಗಳ ವೈದ್ಯ [[ಅಮೃತ]]ದೊಂದಿಗೆ. (ಕೆಲವೊಮ್ಮೆ, ಎರಡು ಬೇರೆ ಬೇರೆ ರತ್ನಗಳಾಗಿ ಪರಿಗಣಿಸಲಾಗುತ್ತವೆ.) ಈ ಪಟ್ಟಿ ಒಂದು ಪುರಾಣದಿಂದ ಇನ್ನೊಂದು ಪುರಾಣಕ್ಕೆ ಸ್ವಲ್ಪ ಬಿನ್ನವಾಗಿರುತ್ತದೆ,ಹಾಗೂ [[ರಾಮಾಯಣ]] ಮತ್ತು [[ಮಹಾಭಾರತ]]ಗಳಲ್ಲಿಯೂ ಭಿನ್ನವಾಗಿವೆ. ಪಟ್ಟಿಯನ್ನು ಪೂರ್ಣಗೊಳಿಸಲು ಈ ರತ್ನಗಳನ್ನು ಸೇರಿಸಲಾಗುತ್ತದೆ:<ref name="vp"/> * [[ಶಾರ್ಙ್ಗ]],ವಿಷ್ಣುವಿನ ಬಿಲ್ಲು * [[ಶಂಖ]] ವಿಷ್ಣುವಿನ ಶಂಖ * [[ಜ್ಯೇಷ್ಠಾ]] -ದೌರ್ಭಾಗ್ಯದ ದೇವತೆ * [[ವರುಣ]]ನು ತೆಗೆದುಕೊಂಡ ಕೊಡೆ * [[ಅದಿತಿ]]ಯು ತನ್ನ ಮಗನಾದ ಇಂದ್ರನಿಗೆ ಕೊಟ್ಟ ಕಿವಿಯೋಲೆ * [[ತುಳಸಿ]] ಗಿಡ * ನಿದ್ರಾ ಅಥವಾ ಮೈಗಳ್ಳತನ === ಚಿರಂತನತೆಯ ಪಾನೀಯ === [[ಚಿತ್ರ:Sagar mathan.jpg|thumb|350px|ಸಮುದ್ರ ಮಂಥನದ ಹಲವರು ದೃಶ್ಯಗಳು]] ಕೊನೆಯಲ್ಲಿ , [[ಧನ್ವಂತರಿ]], ಸ್ವರ್ಗಲೋಕದ ವೈದ್ಯ, ''[[ಅಮೃತ]]'' ಉಳ್ಳ ಕೊಡದೊಂದಿಗೆ ಹೊರಬಂದ. ದೇವತೆಗಳು ಹಾಗು ಅಸುರರ ನಡುವೆ ಅಮೃತಕ್ಕಾಗಿ ಘೋರ ಯುದ್ಧ ನಡೆಯಿತು. ಅಮೃತವನ್ನು ಅಸುರರಿಂದ ರಕ್ಷಿಸಲು, ದೇವತೆಗಳು ಅಮೃತದ ಕೊಡವನ್ನು ಭೂಮಿಯ ಮೇಲೆ ನಾಲ್ಕು ಜಾಗಗಳಲ್ಲಿ ಬಚ್ಚಿಟ್ಟರು - [[ಪ್ರಯಾಗ]] (ಅಲ್ಲಹಾಬಾದ್), [[ಹರಿದ್ವಾರ]], [[ಉಜ್ಜಯನಿ]] ಹಾಗು [[ನಾಸಿಕ]]. ಈ ನಾಲ್ಕು ಜಾಗಗಳಲ್ಲಿ ಒಂದೊಂದು ಹನಿ ಅಮೃತ ಚೆಲ್ಲಿ ಈ ಜಾಗಗಳು ಪುಣ್ಯ ಕ್ಷೇತ್ರಗಳಾದವು. ಈ ಕಾರಣದಿಂದ ಹನ್ನೆರಡು ವರ್ಷಕೊಮ್ಮೆ ಇಲ್ಲಿ [[ಕುಂಭ ಮೇಳ]]ವನ್ನು ಆಚರಿಸಲಾಗುತ್ತದೆ. ಆದರೆ, ಕೊನೆಗೂ ಅಸುರರ ಕೈಗೆ ಅಮೃತ ಸಿಕ್ಕಿ ಅವರು ಸಂತೋಷ ಕೂಟವನ್ನು ಆಚರಿಸತೊಡಗಿದರು. ಭಯಭೀತರಾದ, [[ದೇವತೆಗಳು]] [[ವಿಷ್ಣು]]ವಿಗೆ ಮನವಿ ಮಾಡಿದರು,ವಿಷ್ಣು [[ಮೋಹಿನಿ]] ಅವತಾರವನ್ನು ತಾಳಿ ಅಸುರರನ್ನು ವಿಚಲಿತಗೊಳಿಸಿ ಅಮೃತವನ್ನು ದೇವತೆಗಳಿಗೆ ಹಂಚಿದನು . [[ರಾಹು]]ಎಂಬ ಅಸುರನು ದೇವತಾ ರೂಪ ತಾಳಿ ಅಮೃತವನ್ನು ಸೇವಿಸಿದ. ತಮ್ಮ ತೇಜಸಿನಿಂದ, [[ಸೂರ್ಯ]] ಹಾಗು [[ಚಂದ್ರ]] ಇದನ್ನು ಗಮನಿಸಿ, [[ಮೋಹಿನಿ]]ಗೆ ವಿಷಯ ತಿಳಿಸಿದರು. ಅಮೃತವು ಗಂಟಲಿನ ಕೆಳಗಿಳಿಯುವ ಮುನ್ನ, [[ಮೋಹಿನಿ]]ಯು [[ಸುದರ್ಶನ ಚಕ್ರ]]ದಿಂದ ರಾಹುವಿನ ತಲೆ ಉರುಳಿಸಿದಳು. ಅಮೃತ ಸೇವಿಸಿದ ತಲೆ ಚಿರಂಜೀವಿ ಆಯಿತು. ಸೇಡು-ತೀರಿಸಿಕೊಳ್ಳಲು ರಾಹುವಿನ ತಲೆ ಸೂರ್ಯ ಹಾಗು ಚಂದ್ರನನ್ನು ನುಂಗಿ ಗ್ರಹಣವುಂಟು ಮಾಡುತ್ತಾನೆ. ನಂತರ ಸೂರ್ಯ ಅಥವಾ ಚಂದ್ರ ಗಂಟಲಿನಿಂದ ಹೊರಬಂದು ಗ್ರಹಣ ಮುಕ್ತಾಯಗೊಳುತ್ತದೆ. ಕಥೆಯ ಕೊನೆಯಲ್ಲಿ ಪುನಶ್ಚೇತನಗೊಂಡ ದೇವತೆಗಳು ಅಸುರರನ್ನು ಸೋಲಿಸುತ್ತಾರೆ. By preetham == ಆಕರಗಳು == {{Reflist}} == ಬಾಹ್ಯ ಕೊಂಡಿಗಳು == * [http://www.sacred-texts.com/hin/m01/m01019.htm The story of the churning as found in the Mahabharata] * [http://www.sacred-texts.com/hin/vp/vp044.htm The story of the churning as found in the Vishnu Purana] * [http://www.sacred-texts.com/hin/rama/ry045.htm The story of the churning as found in the Ramayana] {{HinduMythology}} [[ವರ್ಗ:ಹಿಂದೂ ಪುರಾಣ]] bm3wgnpqcn420638g7g1xt2wq6qhyfl 1111299 1111298 2022-08-02T15:59:15Z Quinlan83 70095 Reverted to revision 1111033 by [[Special:Contributions/~aanzx|~aanzx]] ([[User talk:~aanzx|talk]]): Rb (TwinkleGlobal) wikitext text/x-wiki {{multiple image | direction = vertical | width = 200 | footer = ಕಾಂಬೋಡಿಯದಲ್ಲಿನ [[ಅನ್ಗ್ಕೊರ್ ವಾಟ್]]ನಲ್ಲಿ ಚಿತ್ರಿಸಿರುವ ಸಮುದ್ರ ಮಂಥನ | image1 = Awatoceanofmilk01.JPG | caption1 = [[ಅನ್ಗ್ಕೊರ್ ವಾಟ್]] }} [[ಹಿಂದೂ ಧರ್ಮ]]ದಲ್ಲಿ, '''ಸಮುದ್ರಮಂಥನ''' ಅಥವಾ '''ಕ್ಷೀರಸಮುದ್ರವನ್ನು ಕಡೆದ ಘಟನೆ''' [[ಪುರಾಣ]]ಗಳಲ್ಲಿ ಒಂದು ಅತ್ಯಂತ ಪ್ರಸಿದ್ದ ಪ್ರಸಂಗ ಹಾಗೂ ಇದನ್ನು ಅತ್ಯಂತ ವೈಭವದಿಂದ ೧೨ ವರ್ಷಗಳಿಗೊಮ್ಮೆ [[ಕುಂಭಮೇಳ]] ಎಂಬ ಹಬ್ಬವಾಗಿ ಆಚರಿಸಲಾಗುತ್ತದೆ. ಈ ಕಥೆಯು [[ಭಾಗವತಪುರಾಣ]], [[ಮಹಾಭಾರತ]] ಹಾಗೂ [[ವಿಷ್ಣು ಪುರಾಣ]]ದಲ್ಲಿ ಕಂಡುಬರುತ್ತದೆ. ಸಮುದ್ರಮಂಥನದ ಇತರ ಹೆಸರುಗಳು — * '''ಸಮುದ್ರಮಂಥನಂ''' — ''ಮಂಥನಂ'' ಎಂದರೆ [[ಸಂಸ್ಕೃತ]]ದಲ್ಲಿ ''ಮಂಥನ'' ಅಥವಾ 'ಕಡೆಯುವುದು' ಎಂದರ್ಥ. * '''ಸಾಗರ ಮಂಥನ''' — ''ಸಾಗರ'' ''[[ಸಮುದ್ರ]]'' ಕ್ಕೆ ಇನ್ನೊಂದು ಹೆಸರು. * '''ಕ್ಷೀರಸಾಗರ ಮಂಥನ''' — ''ಕ್ಷೀರಸಾಗರ'' ಎಂದರೆ [[ಹಾಲಿನ ಸಮುದ್ರ]]ವೆಂದು. ''ಕ್ಷೀರಸಾಗರ'' = ''ಕ್ಷೀರ'' (ಹಾಲು) + ''ಸಾಗರ'' (ಸಮುದ್ರ). == ಸಮುದ್ರಮಂಥನದ ಕಥೆ == [[ಚಿತ್ರ:Kurma,_the_tortoise_incarnation_of_Vishnu.jpg|250px|right|thumb|ಸಮುದ್ರ ಮಂಥನದಲ್ಲಿ ವಿಷ್ಣುವಿನ ಕೂರ್ಮ ಅವತಾರ, ವಾಸುಕಿ ಸುತಿಕೊಂಡಿರುವ ಮಂದಾರ ಪರ್ವತದ ಕೆಳಗೆ.. ca 1870.]] [[ದೇವತೆ]]ಗಳ ರಾಜ [[ಇಂದ್ರ]], ತನ್ನ ಆನೆಯ ಮೇಲೆ ಸವಾರಿ ಮಾಡುವಾಗ , [[ದೂರ್ವಾಸ]]ಎಂಬ ಋಷಿ ಸಿಕ್ಕಿ ಇಂದ್ರನಿಗೆ ಒಂದು ವಿಶೇಷ ಮಾಲೆಯನ್ನು ಕೊಟ್ಟರು. ಇಂದ್ರ ಮಾಲೆಯನ್ನು ಸ್ವೀಕರಿಸಿ ಅದನ್ನು ಆನೆಯ ಸೊಂಡಿಲಿನ ಮೇಲೆ ಇಟ್ಟನು. ಆನೆಗೆ ಹೂಮಾಲೆಯ ಗಂಧದಿಂದ ಕಿರುಕುಳ ಉಂಟಾಗಿ ಮಾಲೆಯನ್ನು ನೆಲಕ್ಕೆ ಹಾಕಿತು. ಈ ಹಾರವು ಸಿರಿ ಮತ್ತು ಭಾಗ್ಯದ ಸಂಕೇತವಾಗಿದ್ದು, ಅದನ್ನು [[ಪ್ರಸಾದ]]ವಾಗಿ ಕಾಣಬೇಕಿತ್ತು, ಅಪಮಾನದಿಂದ ಕ್ರೋಧಿತರಾದ ದೂರ್ವಾಸ ಮುನಿಗಳು ಇಂದ್ರ ಹಾಗೂ ಎಲ್ಲ ದೇವತೆಗಳ ಶಕ್ತಿ, ಸಾಮರ್ಥ್ಯ ಹಾಗೂ ಭಾಗ್ಯಗಳು ಕಳೆದುಹೋಗಲಿ ಎಂದು ಶಾಪ ನೀಡಿದರು. ನಂತರ [[ದೇವ]]ರುಗಳು [[ಅಸುರ]]ರೊಂದಿಗೆ ಯುದ್ಧದಲ್ಲಿ ಸೋಲನಪ್ಪಿದರು. ಅಸುರರ[[ರಾಜ ಬಲಿ]] ಲೋಕವನ್ನು ತನ್ನ ವಶಕ್ಕೆ ತೆಗೆದುಕೊಂಡ. ದೇವರು [[ವಿಷ್ಣು]]ವಿನ ಮೊರೆಹೋದರು. ವಿಷ್ಣು ರಾಜತಾಂತ್ರಿಕತೆಯಿಂದ ಅಸುರರೊಡನೆ ವ್ಯವಹರಿಸಲು ಹೇಳಿದ. ದೇವರು ಅಸುರರೊಂದಿಗೆ ಒಪ್ಪಂದ ಮಾಡಿಕೊಂಡು ಸಮುದ್ರವನ್ನು [[ಅಮೃತ]]ಕ್ಕಾಗಿ ಕಡೆದು ಅದನ್ನು ತಮಲ್ಲಿ ಹಂಚಿಕೊಳಲು ಒಪ್ಪಿಕೊಂಡರು. ಆದರೆ ಅಮೃತವು ದೇವತೆಗಳಿಗೆ ಮಾತ್ರ ದಕ್ಕುವಂತೆ ಮಾಡುವುದಾಗಿ ವಿಷ್ಣು ದೇವತೆಗಳಿಗೆ ಹೇಳಿದ. == ಕ್ಷೀರಸಾಗರದ ಮಂಥನ == [[ಕ್ಷೀರಸಾಗರದ]] ಮಥನ ಒಂದು ಸುದೀರ್ಘವಾದ ಪ್ರಕ್ರಿಯೆ. ಕಡೆಗೋಲಾಗಿ ಮಂದರಾಚಲವನ್ನೂ, ಹಗ್ಗವಾಗಿ ಸರ್ಪಗಳ ರಾಜ ವಾಸುಕಿಯನ್ನೂ ಬಳಸಲಾಯಿತು. ದೇವತೆಗಳು ಹಾವಿನ ಬಾಲವನ್ನು ಮತ್ತು ಅಸುರರು ಹಾವಿನ ಹೆಡೆಯನ್ನು ಹಿಡಿದರು. ಹಾವನ್ನು ಒಮ್ಮೆ ಅಸುರರು ಒಮ್ಮೆ ದೇವತೆಗಳು ಎಳೆದರು. ಇದರಿಂದ ಬೆಟ್ಟವು ತಿರುಗತೊಡಗಿತು. ಸಮುದ್ರಮಂಥನ ಪ್ರಾರಂಭವಾಯಿತು. ಆದರೆ, ಬೆಟ್ಟವು ಸಾಗರದಲ್ಲಿ ಕುಸಿಯತೊಡಗಿತು. [[ವಿಷ್ಣು]] ಒಂದು ಆಮೆಯಾಗಿ ತನ್ನ ಎರಡನೇ [[ಕೂರ್ಮ]]ಆವತಾರ ತಾಳಿ ತನ್ನ ಬೆನ್ನಿನ ಮೇಲೆ ಬೆಟ್ಟವನ್ನು ಹೊತ್ತನು. ಗಮನಿಸಿ, ಮಹಾಭಾರತದಲ್ಲಿನ ಕಥೆ ಪುರಾಣಗಳಲ್ಲಿನವುಗಳಿಗಿಂತ (ಭಾಗವತ, ಬ್ರಹ್ಮವೈವರ್ತ) ಭಿನ್ನವಾಗಿದೆ. ಉದಾಹರಣೆಗೆ, ಮಹಾಭಾರತದಲ್ಲಿ ಆಮೆಯ ರೂಪವನ್ನು ವಿಷ್ಣು ಧರಿಸುವುದಿಲ್ಲ. ಅಲ್ಲಿ ಆಮೆಗಳ ರಾಜನಾದ ಅಕೂಪಾರನು, ದೇವತೆಗಳ ಹಾಗು ಅಸುರರ ಬೇಡಿಕೆಯ ಮೇರೆಗೆ ಅದನ್ನು ನಿಭಾಯಿಸುತ್ತಾನೆ. === ಹಾಲಾಹಲ ('ಕಾಲಕೂಟ') === ದೇವತೆಗಳು ಹಾಗೂ ಅಸುರರು ಸಮುದ್ರಮಥನ ಮಾಡುವಾಗ, ಒಂದು ಕೊಡ ವಿಷವು , [[ಹಾಲಾಹಲ]], ಸಮುದ್ರದಿಂದ ಹೊರಬಂತು. ಇದರಿಂದ ದೇವತೆಗಳು ಹಾಗೂ ಅಸುರರು ಭಯಭೀತರಾದರು, ಏಕೆಂದರೆ ಈ ವಿಷವು ಸೃಷ್ಟಿಯನ್ನೇ ನಾಶ ಮಾಡುವಷ್ಟು ಪ್ರಭಾವಶಾಲಿ. [[ವಿಷ್ಣು]]ವಿನ ಸಲಹೆಮೇಲೆ, ದೇವತೆಗಳು [[ಶಿವ]]ನ ಬಳಿ ರಕ್ಷಣೆ ಹಾಗೂ ಸಹಾಯಕೇಳಲು ಹೋದರು. ಜೀವಕೋಟಿಯ ಮೇಲಿನ ಅನುಕಂಪದಿಂದ ಶಿವ ವಿಷವನ್ನು ನುಂಗಿ ತನ್ನ ಕಂಠದಲ್ಲಿ ಹಿಡಿದಿಟ್ಟ. ಇದು ಎಷ್ಟು ತೀಕ್ಷ್ಣವಾದ ವಿಷವೆಂದರೆ ಶಿವನ ಕಂಠವು ನೀಲಿಯಾಗಿ ಹೋಯಿತು. ಈ ಕಾರಣದಿಂದ, ಶಿವನನ್ನು ನೀಲಕಂಠ (ಕಪ್ಪು ಅಥವಾ ನೀಲಿ - ಗಂಟಲಿನವ,''ನೀಲ'' = "ನೀಲಿ", ''ಕಂಠ'' = "ಗಂಟಲು") ಎನ್ನುತ್ತಾರೆ. === ರತ್ನಗಳು === [[ಚಿತ್ರ:Samudra manthan.jpg|thumb|1910s lithograph showing samudra manthan with the 14 jewels]] ಎಲ್ಲ ರೀತಿಯ ಗಿಡಮೂಲಿಕೆಯನ್ನು ಸಮುದ್ರದಲ್ಲಿ ಹಾಕಲಾಯಿತು ಹಾಗೂ ಹದಿನಾಲ್ಕು ರತ್ನಗಳು ಸಮುದ್ರದಿಂದ ಹೊರಬಂದವು, ಇದನ್ನು ದೇವತೆಗಳು ಹಾಗು ಅಸುರರು ಹಂಚಿಕೊಂಡರು. ಸಾಮಾನ್ಯವಾಗಿ ರತ್ನಗಳು ಹದಿನಾಲ್ಕು ಎಂದು ಹೇಳಲ್ಪಟರೂ, ಗ್ರಂಥಗಳಲ್ಲಿ ಒಂಬತ್ತರಿಂದ ಹದಿನಾಲ್ಕರವರಗೆ ಉಲ್ಲೇಖಿಸಲಾಗುತದೆ. ಪಟ್ಟಿ:<ref name="vp">{{cite book|last=Wilson|first=Horace Hayman |authorlink=Horace Hayman Wilson|title=The Vishnu Purana|url=http://www.sacred-texts.com/hin/vp/vp044.htm#fr_236|year=1840}}</ref> * [[ಹಾಲಾಹಲ]], ಶಿವನು ನುಂಗಿದ ವಿಷ * [[ವರುನಿ]] ಅಥವಾ ಸುರ, ಮದ್ಯದ ದೇವತೆ. ಇವನ್ನು ದೇವತೆಗಳು ಕರೆದುಕೊಂಡಿದರಿಂದ, ಅವರನ್ನು ಸುರರೆಂದು ಹಾಗು ಇತರರನ್ನು ಅಸುರರೆಂದು ಕರೆಯಲಾಗುತ್ತದೆ. * [[ಉಚ್ಹೈಶ್ರವಸ್ಸು]], ಅತಿಶ್ರೇಷ್ಠವಾದ ೭-ತಲೆಯುಳ್ಳ ಕುದರೆ * [[ಕೌಸ್ತುಭ]], ಜಗತ್ತಿನ ಅತಿಶ್ರೇಷ್ಠ ರತ್ನಾಭರಣ, ಇದನ್ನು ವಿಷ್ಣು ಧರಿಸುತ್ತಾನೆ * [[ಚಂದ್ರ]] * [[ಲಕ್ಷ್ಮಿ]], ಭಾಗ್ಯ ಹಾಗು ಸಂಪತ್ತಿನ ದೇವತೆ -ವಿಷ್ಣುವಿನ ಪತ್ನಿ * [[ಅಪ್ಸರೆಯರು]],[[ರಂಭಾ]], [[ಮೇನಕ]], [[ಪುನ್ಜಿಕಸ್ಥಳ]] ಇತರರು * [[ಕಾಮಧೇನು]] ಅಥವಾ ಸುರಭಿ, ಕೋರಿದುದನ್ನು ನೀಡುವ ಹಸು * [[ಪಾರಿಜಾತ]], ಅತಿಶ್ರೇಷ್ಠವಾದ ಹೂವಿನ ಮರ. ಇದರ ಮೊಗ್ಗು ಎಂದಿಗೂ ಬಾಡುವುದಿಲ್ಲ, ಇದನ್ನು [[ಕಲ್ಪವೃಕ್ಷ]]ದೊಂದಿಗೆ ಗುರುತಿಸಲಾಗುತ್ತದೆ. * [[ಐರಾವತ]], ಇಂದ್ರನ ಆನೆ * [[ಧನ್ವಂತರಿ]], ದೇವತೆಗಳ ವೈದ್ಯ [[ಅಮೃತ]]ದೊಂದಿಗೆ. (ಕೆಲವೊಮ್ಮೆ, ಎರಡು ಬೇರೆ ಬೇರೆ ರತ್ನಗಳಾಗಿ ಪರಿಗಣಿಸಲಾಗುತ್ತವೆ.) ಈ ಪಟ್ಟಿ ಒಂದು ಪುರಾಣದಿಂದ ಇನ್ನೊಂದು ಪುರಾಣಕ್ಕೆ ಸ್ವಲ್ಪ ಬಿನ್ನವಾಗಿರುತ್ತದೆ,ಹಾಗೂ [[ರಾಮಾಯಣ]] ಮತ್ತು [[ಮಹಾಭಾರತ]]ಗಳಲ್ಲಿಯೂ ಭಿನ್ನವಾಗಿವೆ. ಪಟ್ಟಿಯನ್ನು ಪೂರ್ಣಗೊಳಿಸಲು ಈ ರತ್ನಗಳನ್ನು ಸೇರಿಸಲಾಗುತ್ತದೆ:<ref name="vp"/> * [[ಶಾರ್ಙ್ಗ]],ವಿಷ್ಣುವಿನ ಬಿಲ್ಲು * [[ಶಂಖ]] ವಿಷ್ಣುವಿನ ಶಂಖ * [[ಜ್ಯೇಷ್ಠಾ]] -ದೌರ್ಭಾಗ್ಯದ ದೇವತೆ * [[ವರುಣ]]ನು ತೆಗೆದುಕೊಂಡ ಕೊಡೆ * [[ಅದಿತಿ]]ಯು ತನ್ನ ಮಗನಾದ ಇಂದ್ರನಿಗೆ ಕೊಟ್ಟ ಕಿವಿಯೋಲೆ * [[ತುಳಸಿ]] ಗಿಡ * ನಿದ್ರಾ ಅಥವಾ ಮೈಗಳ್ಳತನ === ಚಿರಂತನತೆಯ ಪಾನೀಯ === [[ಚಿತ್ರ:Sagar mathan.jpg|thumb|350px|ಸಮುದ್ರ ಮಂಥನದ ಹಲವರು ದೃಶ್ಯಗಳು]] ಕೊನೆಯಲ್ಲಿ , [[ಧನ್ವಂತರಿ]], ಸ್ವರ್ಗಲೋಕದ ವೈದ್ಯ, ''[[ಅಮೃತ]]'' ಉಳ್ಳ ಕೊಡದೊಂದಿಗೆ ಹೊರಬಂದ. ದೇವತೆಗಳು ಹಾಗು ಅಸುರರ ನಡುವೆ ಅಮೃತಕ್ಕಾಗಿ ಘೋರ ಯುದ್ಧ ನಡೆಯಿತು. ಅಮೃತವನ್ನು ಅಸುರರಿಂದ ರಕ್ಷಿಸಲು, ದೇವತೆಗಳು ಅಮೃತದ ಕೊಡವನ್ನು ಭೂಮಿಯ ಮೇಲೆ ನಾಲ್ಕು ಜಾಗಗಳಲ್ಲಿ ಬಚ್ಚಿಟ್ಟರು - [[ಪ್ರಯಾಗ]] (ಅಲ್ಲಹಾಬಾದ್), [[ಹರಿದ್ವಾರ]], [[ಉಜ್ಜಯನಿ]] ಹಾಗು [[ನಾಸಿಕ]]. ಈ ನಾಲ್ಕು ಜಾಗಗಳಲ್ಲಿ ಒಂದೊಂದು ಹನಿ ಅಮೃತ ಚೆಲ್ಲಿ ಈ ಜಾಗಗಳು ಪುಣ್ಯ ಕ್ಷೇತ್ರಗಳಾದವು. ಈ ಕಾರಣದಿಂದ ಹನ್ನೆರಡು ವರ್ಷಕೊಮ್ಮೆ ಇಲ್ಲಿ [[ಕುಂಭ ಮೇಳ]]ವನ್ನು ಆಚರಿಸಲಾಗುತ್ತದೆ. ಆದರೆ, ಕೊನೆಗೂ ಅಸುರರ ಕೈಗೆ ಅಮೃತ ಸಿಕ್ಕಿ ಅವರು ಸಂತೋಷ ಕೂಟವನ್ನು ಆಚರಿಸತೊಡಗಿದರು. ಭಯಭೀತರಾದ, [[ದೇವತೆಗಳು]] [[ವಿಷ್ಣು]]ವಿಗೆ ಮನವಿ ಮಾಡಿದರು,ವಿಷ್ಣು [[ಮೋಹಿನಿ]] ಅವತಾರವನ್ನು ತಾಳಿ ಅಸುರರನ್ನು ವಿಚಲಿತಗೊಳಿಸಿ ಅಮೃತವನ್ನು ದೇವತೆಗಳಿಗೆ ಹಂಚಿದನು . [[ರಾಹು]]ಎಂಬ ಅಸುರನು ದೇವತಾ ರೂಪ ತಾಳಿ ಅಮೃತವನ್ನು ಸೇವಿಸಿದ. ತಮ್ಮ ತೇಜಸಿನಿಂದ, [[ಸೂರ್ಯ]] ಹಾಗು [[ಚಂದ್ರ]] ಇದನ್ನು ಗಮನಿಸಿ, [[ಮೋಹಿನಿ]]ಗೆ ವಿಷಯ ತಿಳಿಸಿದರು. ಅಮೃತವು ಗಂಟಲಿನ ಕೆಳಗಿಳಿಯುವ ಮುನ್ನ, [[ಮೋಹಿನಿ]]ಯು [[ಸುದರ್ಶನ ಚಕ್ರ]]ದಿಂದ ರಾಹುವಿನ ತಲೆ ಉರುಳಿಸಿದಳು. ಅಮೃತ ಸೇವಿಸಿದ ತಲೆ ಚಿರಂಜೀವಿ ಆಯಿತು. ಸೇಡು-ತೀರಿಸಿಕೊಳ್ಳಲು ರಾಹುವಿನ ತಲೆ ಸೂರ್ಯ ಹಾಗು ಚಂದ್ರನನ್ನು ನುಂಗಿ ಗ್ರಹಣವುಂಟು ಮಾಡುತ್ತಾನೆ. ನಂತರ ಸೂರ್ಯ ಅಥವಾ ಚಂದ್ರ ಗಂಟಲಿನಿಂದ ಹೊರಬಂದು ಗ್ರಹಣ ಮುಕ್ತಾಯಗೊಳುತ್ತದೆ. ಕಥೆಯ ಕೊನೆಯಲ್ಲಿ ಪುನಶ್ಚೇತನಗೊಂಡ ದೇವತೆಗಳು ಅಸುರರನ್ನು ಸೋಲಿಸುತ್ತಾರೆ. == ಆಕರಗಳು == {{Reflist}} == ಬಾಹ್ಯ ಕೊಂಡಿಗಳು == * [http://www.sacred-texts.com/hin/m01/m01019.htm The story of the churning as found in the Mahabharata] * [http://www.sacred-texts.com/hin/vp/vp044.htm The story of the churning as found in the Vishnu Purana] * [http://www.sacred-texts.com/hin/rama/ry045.htm The story of the churning as found in the Ramayana] {{HinduMythology}} [[ವರ್ಗ:ಹಿಂದೂ ಪುರಾಣ]] n6d0q2klw0ptkuoxuu6ry54nzjvjytp 1111300 1111299 2022-08-02T16:00:37Z 2405:204:528D:5755:710A:BBD:989E:DDE6 /* ಚಿರಂತನತೆಯ ಪಾನೀಯ */ wikitext text/x-wiki {{multiple image | direction = vertical | width = 200 | footer = ಕಾಂಬೋಡಿಯದಲ್ಲಿನ [[ಅನ್ಗ್ಕೊರ್ ವಾಟ್]]ನಲ್ಲಿ ಚಿತ್ರಿಸಿರುವ ಸಮುದ್ರ ಮಂಥನ | image1 = Awatoceanofmilk01.JPG | caption1 = [[ಅನ್ಗ್ಕೊರ್ ವಾಟ್]] }} [[ಹಿಂದೂ ಧರ್ಮ]]ದಲ್ಲಿ, '''ಸಮುದ್ರಮಂಥನ''' ಅಥವಾ '''ಕ್ಷೀರಸಮುದ್ರವನ್ನು ಕಡೆದ ಘಟನೆ''' [[ಪುರಾಣ]]ಗಳಲ್ಲಿ ಒಂದು ಅತ್ಯಂತ ಪ್ರಸಿದ್ದ ಪ್ರಸಂಗ ಹಾಗೂ ಇದನ್ನು ಅತ್ಯಂತ ವೈಭವದಿಂದ ೧೨ ವರ್ಷಗಳಿಗೊಮ್ಮೆ [[ಕುಂಭಮೇಳ]] ಎಂಬ ಹಬ್ಬವಾಗಿ ಆಚರಿಸಲಾಗುತ್ತದೆ. ಈ ಕಥೆಯು [[ಭಾಗವತಪುರಾಣ]], [[ಮಹಾಭಾರತ]] ಹಾಗೂ [[ವಿಷ್ಣು ಪುರಾಣ]]ದಲ್ಲಿ ಕಂಡುಬರುತ್ತದೆ. ಸಮುದ್ರಮಂಥನದ ಇತರ ಹೆಸರುಗಳು — * '''ಸಮುದ್ರಮಂಥನಂ''' — ''ಮಂಥನಂ'' ಎಂದರೆ [[ಸಂಸ್ಕೃತ]]ದಲ್ಲಿ ''ಮಂಥನ'' ಅಥವಾ 'ಕಡೆಯುವುದು' ಎಂದರ್ಥ. * '''ಸಾಗರ ಮಂಥನ''' — ''ಸಾಗರ'' ''[[ಸಮುದ್ರ]]'' ಕ್ಕೆ ಇನ್ನೊಂದು ಹೆಸರು. * '''ಕ್ಷೀರಸಾಗರ ಮಂಥನ''' — ''ಕ್ಷೀರಸಾಗರ'' ಎಂದರೆ [[ಹಾಲಿನ ಸಮುದ್ರ]]ವೆಂದು. ''ಕ್ಷೀರಸಾಗರ'' = ''ಕ್ಷೀರ'' (ಹಾಲು) + ''ಸಾಗರ'' (ಸಮುದ್ರ). == ಸಮುದ್ರಮಂಥನದ ಕಥೆ == [[ಚಿತ್ರ:Kurma,_the_tortoise_incarnation_of_Vishnu.jpg|250px|right|thumb|ಸಮುದ್ರ ಮಂಥನದಲ್ಲಿ ವಿಷ್ಣುವಿನ ಕೂರ್ಮ ಅವತಾರ, ವಾಸುಕಿ ಸುತಿಕೊಂಡಿರುವ ಮಂದಾರ ಪರ್ವತದ ಕೆಳಗೆ.. ca 1870.]] [[ದೇವತೆ]]ಗಳ ರಾಜ [[ಇಂದ್ರ]], ತನ್ನ ಆನೆಯ ಮೇಲೆ ಸವಾರಿ ಮಾಡುವಾಗ , [[ದೂರ್ವಾಸ]]ಎಂಬ ಋಷಿ ಸಿಕ್ಕಿ ಇಂದ್ರನಿಗೆ ಒಂದು ವಿಶೇಷ ಮಾಲೆಯನ್ನು ಕೊಟ್ಟರು. ಇಂದ್ರ ಮಾಲೆಯನ್ನು ಸ್ವೀಕರಿಸಿ ಅದನ್ನು ಆನೆಯ ಸೊಂಡಿಲಿನ ಮೇಲೆ ಇಟ್ಟನು. ಆನೆಗೆ ಹೂಮಾಲೆಯ ಗಂಧದಿಂದ ಕಿರುಕುಳ ಉಂಟಾಗಿ ಮಾಲೆಯನ್ನು ನೆಲಕ್ಕೆ ಹಾಕಿತು. ಈ ಹಾರವು ಸಿರಿ ಮತ್ತು ಭಾಗ್ಯದ ಸಂಕೇತವಾಗಿದ್ದು, ಅದನ್ನು [[ಪ್ರಸಾದ]]ವಾಗಿ ಕಾಣಬೇಕಿತ್ತು, ಅಪಮಾನದಿಂದ ಕ್ರೋಧಿತರಾದ ದೂರ್ವಾಸ ಮುನಿಗಳು ಇಂದ್ರ ಹಾಗೂ ಎಲ್ಲ ದೇವತೆಗಳ ಶಕ್ತಿ, ಸಾಮರ್ಥ್ಯ ಹಾಗೂ ಭಾಗ್ಯಗಳು ಕಳೆದುಹೋಗಲಿ ಎಂದು ಶಾಪ ನೀಡಿದರು. ನಂತರ [[ದೇವ]]ರುಗಳು [[ಅಸುರ]]ರೊಂದಿಗೆ ಯುದ್ಧದಲ್ಲಿ ಸೋಲನಪ್ಪಿದರು. ಅಸುರರ[[ರಾಜ ಬಲಿ]] ಲೋಕವನ್ನು ತನ್ನ ವಶಕ್ಕೆ ತೆಗೆದುಕೊಂಡ. ದೇವರು [[ವಿಷ್ಣು]]ವಿನ ಮೊರೆಹೋದರು. ವಿಷ್ಣು ರಾಜತಾಂತ್ರಿಕತೆಯಿಂದ ಅಸುರರೊಡನೆ ವ್ಯವಹರಿಸಲು ಹೇಳಿದ. ದೇವರು ಅಸುರರೊಂದಿಗೆ ಒಪ್ಪಂದ ಮಾಡಿಕೊಂಡು ಸಮುದ್ರವನ್ನು [[ಅಮೃತ]]ಕ್ಕಾಗಿ ಕಡೆದು ಅದನ್ನು ತಮಲ್ಲಿ ಹಂಚಿಕೊಳಲು ಒಪ್ಪಿಕೊಂಡರು. ಆದರೆ ಅಮೃತವು ದೇವತೆಗಳಿಗೆ ಮಾತ್ರ ದಕ್ಕುವಂತೆ ಮಾಡುವುದಾಗಿ ವಿಷ್ಣು ದೇವತೆಗಳಿಗೆ ಹೇಳಿದ. == ಕ್ಷೀರಸಾಗರದ ಮಂಥನ == [[ಕ್ಷೀರಸಾಗರದ]] ಮಥನ ಒಂದು ಸುದೀರ್ಘವಾದ ಪ್ರಕ್ರಿಯೆ. ಕಡೆಗೋಲಾಗಿ ಮಂದರಾಚಲವನ್ನೂ, ಹಗ್ಗವಾಗಿ ಸರ್ಪಗಳ ರಾಜ ವಾಸುಕಿಯನ್ನೂ ಬಳಸಲಾಯಿತು. ದೇವತೆಗಳು ಹಾವಿನ ಬಾಲವನ್ನು ಮತ್ತು ಅಸುರರು ಹಾವಿನ ಹೆಡೆಯನ್ನು ಹಿಡಿದರು. ಹಾವನ್ನು ಒಮ್ಮೆ ಅಸುರರು ಒಮ್ಮೆ ದೇವತೆಗಳು ಎಳೆದರು. ಇದರಿಂದ ಬೆಟ್ಟವು ತಿರುಗತೊಡಗಿತು. ಸಮುದ್ರಮಂಥನ ಪ್ರಾರಂಭವಾಯಿತು. ಆದರೆ, ಬೆಟ್ಟವು ಸಾಗರದಲ್ಲಿ ಕುಸಿಯತೊಡಗಿತು. [[ವಿಷ್ಣು]] ಒಂದು ಆಮೆಯಾಗಿ ತನ್ನ ಎರಡನೇ [[ಕೂರ್ಮ]]ಆವತಾರ ತಾಳಿ ತನ್ನ ಬೆನ್ನಿನ ಮೇಲೆ ಬೆಟ್ಟವನ್ನು ಹೊತ್ತನು. ಗಮನಿಸಿ, ಮಹಾಭಾರತದಲ್ಲಿನ ಕಥೆ ಪುರಾಣಗಳಲ್ಲಿನವುಗಳಿಗಿಂತ (ಭಾಗವತ, ಬ್ರಹ್ಮವೈವರ್ತ) ಭಿನ್ನವಾಗಿದೆ. ಉದಾಹರಣೆಗೆ, ಮಹಾಭಾರತದಲ್ಲಿ ಆಮೆಯ ರೂಪವನ್ನು ವಿಷ್ಣು ಧರಿಸುವುದಿಲ್ಲ. ಅಲ್ಲಿ ಆಮೆಗಳ ರಾಜನಾದ ಅಕೂಪಾರನು, ದೇವತೆಗಳ ಹಾಗು ಅಸುರರ ಬೇಡಿಕೆಯ ಮೇರೆಗೆ ಅದನ್ನು ನಿಭಾಯಿಸುತ್ತಾನೆ. === ಹಾಲಾಹಲ ('ಕಾಲಕೂಟ') === ದೇವತೆಗಳು ಹಾಗೂ ಅಸುರರು ಸಮುದ್ರಮಥನ ಮಾಡುವಾಗ, ಒಂದು ಕೊಡ ವಿಷವು , [[ಹಾಲಾಹಲ]], ಸಮುದ್ರದಿಂದ ಹೊರಬಂತು. ಇದರಿಂದ ದೇವತೆಗಳು ಹಾಗೂ ಅಸುರರು ಭಯಭೀತರಾದರು, ಏಕೆಂದರೆ ಈ ವಿಷವು ಸೃಷ್ಟಿಯನ್ನೇ ನಾಶ ಮಾಡುವಷ್ಟು ಪ್ರಭಾವಶಾಲಿ. [[ವಿಷ್ಣು]]ವಿನ ಸಲಹೆಮೇಲೆ, ದೇವತೆಗಳು [[ಶಿವ]]ನ ಬಳಿ ರಕ್ಷಣೆ ಹಾಗೂ ಸಹಾಯಕೇಳಲು ಹೋದರು. ಜೀವಕೋಟಿಯ ಮೇಲಿನ ಅನುಕಂಪದಿಂದ ಶಿವ ವಿಷವನ್ನು ನುಂಗಿ ತನ್ನ ಕಂಠದಲ್ಲಿ ಹಿಡಿದಿಟ್ಟ. ಇದು ಎಷ್ಟು ತೀಕ್ಷ್ಣವಾದ ವಿಷವೆಂದರೆ ಶಿವನ ಕಂಠವು ನೀಲಿಯಾಗಿ ಹೋಯಿತು. ಈ ಕಾರಣದಿಂದ, ಶಿವನನ್ನು ನೀಲಕಂಠ (ಕಪ್ಪು ಅಥವಾ ನೀಲಿ - ಗಂಟಲಿನವ,''ನೀಲ'' = "ನೀಲಿ", ''ಕಂಠ'' = "ಗಂಟಲು") ಎನ್ನುತ್ತಾರೆ. === ರತ್ನಗಳು === [[ಚಿತ್ರ:Samudra manthan.jpg|thumb|1910s lithograph showing samudra manthan with the 14 jewels]] ಎಲ್ಲ ರೀತಿಯ ಗಿಡಮೂಲಿಕೆಯನ್ನು ಸಮುದ್ರದಲ್ಲಿ ಹಾಕಲಾಯಿತು ಹಾಗೂ ಹದಿನಾಲ್ಕು ರತ್ನಗಳು ಸಮುದ್ರದಿಂದ ಹೊರಬಂದವು, ಇದನ್ನು ದೇವತೆಗಳು ಹಾಗು ಅಸುರರು ಹಂಚಿಕೊಂಡರು. ಸಾಮಾನ್ಯವಾಗಿ ರತ್ನಗಳು ಹದಿನಾಲ್ಕು ಎಂದು ಹೇಳಲ್ಪಟರೂ, ಗ್ರಂಥಗಳಲ್ಲಿ ಒಂಬತ್ತರಿಂದ ಹದಿನಾಲ್ಕರವರಗೆ ಉಲ್ಲೇಖಿಸಲಾಗುತದೆ. ಪಟ್ಟಿ:<ref name="vp">{{cite book|last=Wilson|first=Horace Hayman |authorlink=Horace Hayman Wilson|title=The Vishnu Purana|url=http://www.sacred-texts.com/hin/vp/vp044.htm#fr_236|year=1840}}</ref> * [[ಹಾಲಾಹಲ]], ಶಿವನು ನುಂಗಿದ ವಿಷ * [[ವರುನಿ]] ಅಥವಾ ಸುರ, ಮದ್ಯದ ದೇವತೆ. ಇವನ್ನು ದೇವತೆಗಳು ಕರೆದುಕೊಂಡಿದರಿಂದ, ಅವರನ್ನು ಸುರರೆಂದು ಹಾಗು ಇತರರನ್ನು ಅಸುರರೆಂದು ಕರೆಯಲಾಗುತ್ತದೆ. * [[ಉಚ್ಹೈಶ್ರವಸ್ಸು]], ಅತಿಶ್ರೇಷ್ಠವಾದ ೭-ತಲೆಯುಳ್ಳ ಕುದರೆ * [[ಕೌಸ್ತುಭ]], ಜಗತ್ತಿನ ಅತಿಶ್ರೇಷ್ಠ ರತ್ನಾಭರಣ, ಇದನ್ನು ವಿಷ್ಣು ಧರಿಸುತ್ತಾನೆ * [[ಚಂದ್ರ]] * [[ಲಕ್ಷ್ಮಿ]], ಭಾಗ್ಯ ಹಾಗು ಸಂಪತ್ತಿನ ದೇವತೆ -ವಿಷ್ಣುವಿನ ಪತ್ನಿ * [[ಅಪ್ಸರೆಯರು]],[[ರಂಭಾ]], [[ಮೇನಕ]], [[ಪುನ್ಜಿಕಸ್ಥಳ]] ಇತರರು * [[ಕಾಮಧೇನು]] ಅಥವಾ ಸುರಭಿ, ಕೋರಿದುದನ್ನು ನೀಡುವ ಹಸು * [[ಪಾರಿಜಾತ]], ಅತಿಶ್ರೇಷ್ಠವಾದ ಹೂವಿನ ಮರ. ಇದರ ಮೊಗ್ಗು ಎಂದಿಗೂ ಬಾಡುವುದಿಲ್ಲ, ಇದನ್ನು [[ಕಲ್ಪವೃಕ್ಷ]]ದೊಂದಿಗೆ ಗುರುತಿಸಲಾಗುತ್ತದೆ. * [[ಐರಾವತ]], ಇಂದ್ರನ ಆನೆ * [[ಧನ್ವಂತರಿ]], ದೇವತೆಗಳ ವೈದ್ಯ [[ಅಮೃತ]]ದೊಂದಿಗೆ. (ಕೆಲವೊಮ್ಮೆ, ಎರಡು ಬೇರೆ ಬೇರೆ ರತ್ನಗಳಾಗಿ ಪರಿಗಣಿಸಲಾಗುತ್ತವೆ.) ಈ ಪಟ್ಟಿ ಒಂದು ಪುರಾಣದಿಂದ ಇನ್ನೊಂದು ಪುರಾಣಕ್ಕೆ ಸ್ವಲ್ಪ ಬಿನ್ನವಾಗಿರುತ್ತದೆ,ಹಾಗೂ [[ರಾಮಾಯಣ]] ಮತ್ತು [[ಮಹಾಭಾರತ]]ಗಳಲ್ಲಿಯೂ ಭಿನ್ನವಾಗಿವೆ. ಪಟ್ಟಿಯನ್ನು ಪೂರ್ಣಗೊಳಿಸಲು ಈ ರತ್ನಗಳನ್ನು ಸೇರಿಸಲಾಗುತ್ತದೆ:<ref name="vp"/> * [[ಶಾರ್ಙ್ಗ]],ವಿಷ್ಣುವಿನ ಬಿಲ್ಲು * [[ಶಂಖ]] ವಿಷ್ಣುವಿನ ಶಂಖ * [[ಜ್ಯೇಷ್ಠಾ]] -ದೌರ್ಭಾಗ್ಯದ ದೇವತೆ * [[ವರುಣ]]ನು ತೆಗೆದುಕೊಂಡ ಕೊಡೆ * [[ಅದಿತಿ]]ಯು ತನ್ನ ಮಗನಾದ ಇಂದ್ರನಿಗೆ ಕೊಟ್ಟ ಕಿವಿಯೋಲೆ * [[ತುಳಸಿ]] ಗಿಡ * ನಿದ್ರಾ ಅಥವಾ ಮೈಗಳ್ಳತನ === ಚಿರಂತನತೆಯ ಪಾನೀಯ === [[ಚಿತ್ರ:Sagar mathan.jpg|thumb|350px|ಸಮುದ್ರ ಮಂಥನದ ಹಲವರು ದೃಶ್ಯಗಳು]] ಕೊನೆಯಲ್ಲಿ , [[ಧನ್ವಂತರಿ]], ಸ್ವರ್ಗಲೋಕದ ವೈದ್ಯ, ''[[ಅಮೃತ]]'' ಉಳ್ಳ ಕೊಡದೊಂದಿಗೆ ಹೊರಬಂದ. ದೇವತೆಗಳು ಹಾಗು ಅಸುರರ ನಡುವೆ ಅಮೃತಕ್ಕಾಗಿ ಘೋರ ಯುದ್ಧ ನಡೆಯಿತು. ಅಮೃತವನ್ನು ಅಸುರರಿಂದ ರಕ್ಷಿಸಲು, ದೇವತೆಗಳು ಅಮೃತದ ಕೊಡವನ್ನು ಭೂಮಿಯ ಮೇಲೆ ನಾಲ್ಕು ಜಾಗಗಳಲ್ಲಿ ಬಚ್ಚಿಟ್ಟರು - [[ಪ್ರಯಾಗ]] (ಅಲ್ಲಹಾಬಾದ್), [[ಹರಿದ್ವಾರ]], [[ಉಜ್ಜಯನಿ]] ಹಾಗು [[ನಾಸಿಕ]]. ಈ ನಾಲ್ಕು ಜಾಗಗಳಲ್ಲಿ ಒಂದೊಂದು ಹನಿ ಅಮೃತ ಚೆಲ್ಲಿ ಈ ಜಾಗಗಳು ಪುಣ್ಯ ಕ್ಷೇತ್ರಗಳಾದವು. ಈ ಕಾರಣದಿಂದ ಹನ್ನೆರಡು ವರ್ಷಕೊಮ್ಮೆ ಇಲ್ಲಿ [[ಕುಂಭ ಮೇಳ]]ವನ್ನು ಆಚರಿಸಲಾಗುತ್ತದೆ. ಆದರೆ, ಕೊನೆಗೂ ಅಸುರರ ಕೈಗೆ ಅಮೃತ ಸಿಕ್ಕಿ ಅವರು ಸಂತೋಷ ಕೂಟವನ್ನು ಆಚರಿಸತೊಡಗಿದರು. ಭಯಭೀತರಾದ, [[ದೇವತೆಗಳು]] [[ವಿಷ್ಣು]]ವಿಗೆ ಮನವಿ ಮಾಡಿದರು,ವಿಷ್ಣು [[ಮೋಹಿನಿ]] ಅವತಾರವನ್ನು ತಾಳಿ ಅಸುರರನ್ನು ವಿಚಲಿತಗೊಳಿಸಿ ಅಮೃತವನ್ನು ದೇವತೆಗಳಿಗೆ ಹಂಚಿದನು . [[ರಾಹು]]ಎಂಬ ಅಸುರನು ದೇವತಾ ರೂಪ ತಾಳಿ ಅಮೃತವನ್ನು ಸೇವಿಸಿದ. ತಮ್ಮ ತೇಜಸಿನಿಂದ, [[ಸೂರ್ಯ]] ಹಾಗು [[ಚಂದ್ರ]] ಇದನ್ನು ಗಮನಿಸಿ, [[ಮೋಹಿನಿ]]ಗೆ ವಿಷಯ ತಿಳಿಸಿದರು. ಅಮೃತವು ಗಂಟಲಿನ ಕೆಳಗಿಳಿಯುವ ಮುನ್ನ, [[ಮೋಹಿನಿ]]ಯು [[ಸುದರ್ಶನ ಚಕ್ರ]]ದಿಂದ ರಾಹುವಿನ ತಲೆ ಉರುಳಿಸಿದಳು. ಅಮೃತ ಸೇವಿಸಿದ ತಲೆ ಚಿರಂಜೀವಿ ಆಯಿತು. ಸೇಡು-ತೀರಿಸಿಕೊಳ್ಳಲು ರಾಹುವಿನ ತಲೆ ಸೂರ್ಯ ಹಾಗು ಚಂದ್ರನನ್ನು ನುಂಗಿ ಗ್ರಹಣವುಂಟು ಮಾಡುತ್ತಾನೆ. ನಂತರ ಸೂರ್ಯ ಅಥವಾ ಚಂದ್ರ ಗಂಟಲಿನಿಂದ ಹೊರಬಂದು ಗ್ರಹಣ ಮುಕ್ತಾಯಗೊಳುತ್ತದೆ. ಕಥೆಯ ಕೊನೆಯಲ್ಲಿ ಪುನಶ್ಚೇತನಗೊಂಡ ದೇವತೆಗಳು ಅಸುರರನ್ನು ಸೋಲಿಸುತ್ತಾರೆ. ಇಂದ ಪ್ರೀತಂ ಬಿ ಉ ಶಿಕಾರಿಪುರ == ಆಕರಗಳು == {{Reflist}} == ಬಾಹ್ಯ ಕೊಂಡಿಗಳು == * [http://www.sacred-texts.com/hin/m01/m01019.htm The story of the churning as found in the Mahabharata] * [http://www.sacred-texts.com/hin/vp/vp044.htm The story of the churning as found in the Vishnu Purana] * [http://www.sacred-texts.com/hin/rama/ry045.htm The story of the churning as found in the Ramayana] {{HinduMythology}} [[ವರ್ಗ:ಹಿಂದೂ ಪುರಾಣ]] p41353byekmud1aohlbjy8yb1ww824p 1111301 1111300 2022-08-02T16:05:00Z 2405:204:528D:5755:710A:BBD:989E:DDE6 /* ಚಿರಂತನತೆಯ ಪಾನೀಯ */ wikitext text/x-wiki {{multiple image | direction = vertical | width = 200 | footer = ಕಾಂಬೋಡಿಯದಲ್ಲಿನ [[ಅನ್ಗ್ಕೊರ್ ವಾಟ್]]ನಲ್ಲಿ ಚಿತ್ರಿಸಿರುವ ಸಮುದ್ರ ಮಂಥನ | image1 = Awatoceanofmilk01.JPG | caption1 = [[ಅನ್ಗ್ಕೊರ್ ವಾಟ್]] }} [[ಹಿಂದೂ ಧರ್ಮ]]ದಲ್ಲಿ, '''ಸಮುದ್ರಮಂಥನ''' ಅಥವಾ '''ಕ್ಷೀರಸಮುದ್ರವನ್ನು ಕಡೆದ ಘಟನೆ''' [[ಪುರಾಣ]]ಗಳಲ್ಲಿ ಒಂದು ಅತ್ಯಂತ ಪ್ರಸಿದ್ದ ಪ್ರಸಂಗ ಹಾಗೂ ಇದನ್ನು ಅತ್ಯಂತ ವೈಭವದಿಂದ ೧೨ ವರ್ಷಗಳಿಗೊಮ್ಮೆ [[ಕುಂಭಮೇಳ]] ಎಂಬ ಹಬ್ಬವಾಗಿ ಆಚರಿಸಲಾಗುತ್ತದೆ. ಈ ಕಥೆಯು [[ಭಾಗವತಪುರಾಣ]], [[ಮಹಾಭಾರತ]] ಹಾಗೂ [[ವಿಷ್ಣು ಪುರಾಣ]]ದಲ್ಲಿ ಕಂಡುಬರುತ್ತದೆ. ಸಮುದ್ರಮಂಥನದ ಇತರ ಹೆಸರುಗಳು — * '''ಸಮುದ್ರಮಂಥನಂ''' — ''ಮಂಥನಂ'' ಎಂದರೆ [[ಸಂಸ್ಕೃತ]]ದಲ್ಲಿ ''ಮಂಥನ'' ಅಥವಾ 'ಕಡೆಯುವುದು' ಎಂದರ್ಥ. * '''ಸಾಗರ ಮಂಥನ''' — ''ಸಾಗರ'' ''[[ಸಮುದ್ರ]]'' ಕ್ಕೆ ಇನ್ನೊಂದು ಹೆಸರು. * '''ಕ್ಷೀರಸಾಗರ ಮಂಥನ''' — ''ಕ್ಷೀರಸಾಗರ'' ಎಂದರೆ [[ಹಾಲಿನ ಸಮುದ್ರ]]ವೆಂದು. ''ಕ್ಷೀರಸಾಗರ'' = ''ಕ್ಷೀರ'' (ಹಾಲು) + ''ಸಾಗರ'' (ಸಮುದ್ರ). == ಸಮುದ್ರಮಂಥನದ ಕಥೆ == [[ಚಿತ್ರ:Kurma,_the_tortoise_incarnation_of_Vishnu.jpg|250px|right|thumb|ಸಮುದ್ರ ಮಂಥನದಲ್ಲಿ ವಿಷ್ಣುವಿನ ಕೂರ್ಮ ಅವತಾರ, ವಾಸುಕಿ ಸುತಿಕೊಂಡಿರುವ ಮಂದಾರ ಪರ್ವತದ ಕೆಳಗೆ.. ca 1870.]] [[ದೇವತೆ]]ಗಳ ರಾಜ [[ಇಂದ್ರ]], ತನ್ನ ಆನೆಯ ಮೇಲೆ ಸವಾರಿ ಮಾಡುವಾಗ , [[ದೂರ್ವಾಸ]]ಎಂಬ ಋಷಿ ಸಿಕ್ಕಿ ಇಂದ್ರನಿಗೆ ಒಂದು ವಿಶೇಷ ಮಾಲೆಯನ್ನು ಕೊಟ್ಟರು. ಇಂದ್ರ ಮಾಲೆಯನ್ನು ಸ್ವೀಕರಿಸಿ ಅದನ್ನು ಆನೆಯ ಸೊಂಡಿಲಿನ ಮೇಲೆ ಇಟ್ಟನು. ಆನೆಗೆ ಹೂಮಾಲೆಯ ಗಂಧದಿಂದ ಕಿರುಕುಳ ಉಂಟಾಗಿ ಮಾಲೆಯನ್ನು ನೆಲಕ್ಕೆ ಹಾಕಿತು. ಈ ಹಾರವು ಸಿರಿ ಮತ್ತು ಭಾಗ್ಯದ ಸಂಕೇತವಾಗಿದ್ದು, ಅದನ್ನು [[ಪ್ರಸಾದ]]ವಾಗಿ ಕಾಣಬೇಕಿತ್ತು, ಅಪಮಾನದಿಂದ ಕ್ರೋಧಿತರಾದ ದೂರ್ವಾಸ ಮುನಿಗಳು ಇಂದ್ರ ಹಾಗೂ ಎಲ್ಲ ದೇವತೆಗಳ ಶಕ್ತಿ, ಸಾಮರ್ಥ್ಯ ಹಾಗೂ ಭಾಗ್ಯಗಳು ಕಳೆದುಹೋಗಲಿ ಎಂದು ಶಾಪ ನೀಡಿದರು. ನಂತರ [[ದೇವ]]ರುಗಳು [[ಅಸುರ]]ರೊಂದಿಗೆ ಯುದ್ಧದಲ್ಲಿ ಸೋಲನಪ್ಪಿದರು. ಅಸುರರ[[ರಾಜ ಬಲಿ]] ಲೋಕವನ್ನು ತನ್ನ ವಶಕ್ಕೆ ತೆಗೆದುಕೊಂಡ. ದೇವರು [[ವಿಷ್ಣು]]ವಿನ ಮೊರೆಹೋದರು. ವಿಷ್ಣು ರಾಜತಾಂತ್ರಿಕತೆಯಿಂದ ಅಸುರರೊಡನೆ ವ್ಯವಹರಿಸಲು ಹೇಳಿದ. ದೇವರು ಅಸುರರೊಂದಿಗೆ ಒಪ್ಪಂದ ಮಾಡಿಕೊಂಡು ಸಮುದ್ರವನ್ನು [[ಅಮೃತ]]ಕ್ಕಾಗಿ ಕಡೆದು ಅದನ್ನು ತಮಲ್ಲಿ ಹಂಚಿಕೊಳಲು ಒಪ್ಪಿಕೊಂಡರು. ಆದರೆ ಅಮೃತವು ದೇವತೆಗಳಿಗೆ ಮಾತ್ರ ದಕ್ಕುವಂತೆ ಮಾಡುವುದಾಗಿ ವಿಷ್ಣು ದೇವತೆಗಳಿಗೆ ಹೇಳಿದ. == ಕ್ಷೀರಸಾಗರದ ಮಂಥನ == [[ಕ್ಷೀರಸಾಗರದ]] ಮಥನ ಒಂದು ಸುದೀರ್ಘವಾದ ಪ್ರಕ್ರಿಯೆ. ಕಡೆಗೋಲಾಗಿ ಮಂದರಾಚಲವನ್ನೂ, ಹಗ್ಗವಾಗಿ ಸರ್ಪಗಳ ರಾಜ ವಾಸುಕಿಯನ್ನೂ ಬಳಸಲಾಯಿತು. ದೇವತೆಗಳು ಹಾವಿನ ಬಾಲವನ್ನು ಮತ್ತು ಅಸುರರು ಹಾವಿನ ಹೆಡೆಯನ್ನು ಹಿಡಿದರು. ಹಾವನ್ನು ಒಮ್ಮೆ ಅಸುರರು ಒಮ್ಮೆ ದೇವತೆಗಳು ಎಳೆದರು. ಇದರಿಂದ ಬೆಟ್ಟವು ತಿರುಗತೊಡಗಿತು. ಸಮುದ್ರಮಂಥನ ಪ್ರಾರಂಭವಾಯಿತು. ಆದರೆ, ಬೆಟ್ಟವು ಸಾಗರದಲ್ಲಿ ಕುಸಿಯತೊಡಗಿತು. [[ವಿಷ್ಣು]] ಒಂದು ಆಮೆಯಾಗಿ ತನ್ನ ಎರಡನೇ [[ಕೂರ್ಮ]]ಆವತಾರ ತಾಳಿ ತನ್ನ ಬೆನ್ನಿನ ಮೇಲೆ ಬೆಟ್ಟವನ್ನು ಹೊತ್ತನು. ಗಮನಿಸಿ, ಮಹಾಭಾರತದಲ್ಲಿನ ಕಥೆ ಪುರಾಣಗಳಲ್ಲಿನವುಗಳಿಗಿಂತ (ಭಾಗವತ, ಬ್ರಹ್ಮವೈವರ್ತ) ಭಿನ್ನವಾಗಿದೆ. ಉದಾಹರಣೆಗೆ, ಮಹಾಭಾರತದಲ್ಲಿ ಆಮೆಯ ರೂಪವನ್ನು ವಿಷ್ಣು ಧರಿಸುವುದಿಲ್ಲ. ಅಲ್ಲಿ ಆಮೆಗಳ ರಾಜನಾದ ಅಕೂಪಾರನು, ದೇವತೆಗಳ ಹಾಗು ಅಸುರರ ಬೇಡಿಕೆಯ ಮೇರೆಗೆ ಅದನ್ನು ನಿಭಾಯಿಸುತ್ತಾನೆ. === ಹಾಲಾಹಲ ('ಕಾಲಕೂಟ') === ದೇವತೆಗಳು ಹಾಗೂ ಅಸುರರು ಸಮುದ್ರಮಥನ ಮಾಡುವಾಗ, ಒಂದು ಕೊಡ ವಿಷವು , [[ಹಾಲಾಹಲ]], ಸಮುದ್ರದಿಂದ ಹೊರಬಂತು. ಇದರಿಂದ ದೇವತೆಗಳು ಹಾಗೂ ಅಸುರರು ಭಯಭೀತರಾದರು, ಏಕೆಂದರೆ ಈ ವಿಷವು ಸೃಷ್ಟಿಯನ್ನೇ ನಾಶ ಮಾಡುವಷ್ಟು ಪ್ರಭಾವಶಾಲಿ. [[ವಿಷ್ಣು]]ವಿನ ಸಲಹೆಮೇಲೆ, ದೇವತೆಗಳು [[ಶಿವ]]ನ ಬಳಿ ರಕ್ಷಣೆ ಹಾಗೂ ಸಹಾಯಕೇಳಲು ಹೋದರು. ಜೀವಕೋಟಿಯ ಮೇಲಿನ ಅನುಕಂಪದಿಂದ ಶಿವ ವಿಷವನ್ನು ನುಂಗಿ ತನ್ನ ಕಂಠದಲ್ಲಿ ಹಿಡಿದಿಟ್ಟ. ಇದು ಎಷ್ಟು ತೀಕ್ಷ್ಣವಾದ ವಿಷವೆಂದರೆ ಶಿವನ ಕಂಠವು ನೀಲಿಯಾಗಿ ಹೋಯಿತು. ಈ ಕಾರಣದಿಂದ, ಶಿವನನ್ನು ನೀಲಕಂಠ (ಕಪ್ಪು ಅಥವಾ ನೀಲಿ - ಗಂಟಲಿನವ,''ನೀಲ'' = "ನೀಲಿ", ''ಕಂಠ'' = "ಗಂಟಲು") ಎನ್ನುತ್ತಾರೆ. === ರತ್ನಗಳು === [[ಚಿತ್ರ:Samudra manthan.jpg|thumb|1910s lithograph showing samudra manthan with the 14 jewels]] ಎಲ್ಲ ರೀತಿಯ ಗಿಡಮೂಲಿಕೆಯನ್ನು ಸಮುದ್ರದಲ್ಲಿ ಹಾಕಲಾಯಿತು ಹಾಗೂ ಹದಿನಾಲ್ಕು ರತ್ನಗಳು ಸಮುದ್ರದಿಂದ ಹೊರಬಂದವು, ಇದನ್ನು ದೇವತೆಗಳು ಹಾಗು ಅಸುರರು ಹಂಚಿಕೊಂಡರು. ಸಾಮಾನ್ಯವಾಗಿ ರತ್ನಗಳು ಹದಿನಾಲ್ಕು ಎಂದು ಹೇಳಲ್ಪಟರೂ, ಗ್ರಂಥಗಳಲ್ಲಿ ಒಂಬತ್ತರಿಂದ ಹದಿನಾಲ್ಕರವರಗೆ ಉಲ್ಲೇಖಿಸಲಾಗುತದೆ. ಪಟ್ಟಿ:<ref name="vp">{{cite book|last=Wilson|first=Horace Hayman |authorlink=Horace Hayman Wilson|title=The Vishnu Purana|url=http://www.sacred-texts.com/hin/vp/vp044.htm#fr_236|year=1840}}</ref> * [[ಹಾಲಾಹಲ]], ಶಿವನು ನುಂಗಿದ ವಿಷ * [[ವರುನಿ]] ಅಥವಾ ಸುರ, ಮದ್ಯದ ದೇವತೆ. ಇವನ್ನು ದೇವತೆಗಳು ಕರೆದುಕೊಂಡಿದರಿಂದ, ಅವರನ್ನು ಸುರರೆಂದು ಹಾಗು ಇತರರನ್ನು ಅಸುರರೆಂದು ಕರೆಯಲಾಗುತ್ತದೆ. * [[ಉಚ್ಹೈಶ್ರವಸ್ಸು]], ಅತಿಶ್ರೇಷ್ಠವಾದ ೭-ತಲೆಯುಳ್ಳ ಕುದರೆ * [[ಕೌಸ್ತುಭ]], ಜಗತ್ತಿನ ಅತಿಶ್ರೇಷ್ಠ ರತ್ನಾಭರಣ, ಇದನ್ನು ವಿಷ್ಣು ಧರಿಸುತ್ತಾನೆ * [[ಚಂದ್ರ]] * [[ಲಕ್ಷ್ಮಿ]], ಭಾಗ್ಯ ಹಾಗು ಸಂಪತ್ತಿನ ದೇವತೆ -ವಿಷ್ಣುವಿನ ಪತ್ನಿ * [[ಅಪ್ಸರೆಯರು]],[[ರಂಭಾ]], [[ಮೇನಕ]], [[ಪುನ್ಜಿಕಸ್ಥಳ]] ಇತರರು * [[ಕಾಮಧೇನು]] ಅಥವಾ ಸುರಭಿ, ಕೋರಿದುದನ್ನು ನೀಡುವ ಹಸು * [[ಪಾರಿಜಾತ]], ಅತಿಶ್ರೇಷ್ಠವಾದ ಹೂವಿನ ಮರ. ಇದರ ಮೊಗ್ಗು ಎಂದಿಗೂ ಬಾಡುವುದಿಲ್ಲ, ಇದನ್ನು [[ಕಲ್ಪವೃಕ್ಷ]]ದೊಂದಿಗೆ ಗುರುತಿಸಲಾಗುತ್ತದೆ. * [[ಐರಾವತ]], ಇಂದ್ರನ ಆನೆ * [[ಧನ್ವಂತರಿ]], ದೇವತೆಗಳ ವೈದ್ಯ [[ಅಮೃತ]]ದೊಂದಿಗೆ. (ಕೆಲವೊಮ್ಮೆ, ಎರಡು ಬೇರೆ ಬೇರೆ ರತ್ನಗಳಾಗಿ ಪರಿಗಣಿಸಲಾಗುತ್ತವೆ.) ಈ ಪಟ್ಟಿ ಒಂದು ಪುರಾಣದಿಂದ ಇನ್ನೊಂದು ಪುರಾಣಕ್ಕೆ ಸ್ವಲ್ಪ ಬಿನ್ನವಾಗಿರುತ್ತದೆ,ಹಾಗೂ [[ರಾಮಾಯಣ]] ಮತ್ತು [[ಮಹಾಭಾರತ]]ಗಳಲ್ಲಿಯೂ ಭಿನ್ನವಾಗಿವೆ. ಪಟ್ಟಿಯನ್ನು ಪೂರ್ಣಗೊಳಿಸಲು ಈ ರತ್ನಗಳನ್ನು ಸೇರಿಸಲಾಗುತ್ತದೆ:<ref name="vp"/> * [[ಶಾರ್ಙ್ಗ]],ವಿಷ್ಣುವಿನ ಬಿಲ್ಲು * [[ಶಂಖ]] ವಿಷ್ಣುವಿನ ಶಂಖ * [[ಜ್ಯೇಷ್ಠಾ]] -ದೌರ್ಭಾಗ್ಯದ ದೇವತೆ * [[ವರುಣ]]ನು ತೆಗೆದುಕೊಂಡ ಕೊಡೆ * [[ಅದಿತಿ]]ಯು ತನ್ನ ಮಗನಾದ ಇಂದ್ರನಿಗೆ ಕೊಟ್ಟ ಕಿವಿಯೋಲೆ * [[ತುಳಸಿ]] ಗಿಡ * ನಿದ್ರಾ ಅಥವಾ ಮೈಗಳ್ಳತನ === ಚಿರಂತನತೆಯ ಪಾನೀಯ === [[ಚಿತ್ರ:Sagar mathan.jpg|thumb|350px|ಸಮುದ್ರ ಮಂಥನದ ಹಲವರು ದೃಶ್ಯಗಳು]] ಕೊನೆಯಲ್ಲಿ , [[ಧನ್ವಂತರಿ]], ಸ್ವರ್ಗಲೋಕದ ವೈದ್ಯ, ''[[ಅಮೃತ]]'' ಉಳ್ಳ ಕೊಡದೊಂದಿಗೆ ಹೊರಬಂದ. ದೇವತೆಗಳು ಹಾಗು ಅಸುರರ ನಡುವೆ ಅಮೃತಕ್ಕಾಗಿ ಘೋರ ಯುದ್ಧ ನಡೆಯಿತು. ಅಮೃತವನ್ನು ಅಸುರರಿಂದ ರಕ್ಷಿಸಲು, ದೇವತೆಗಳು ಅಮೃತದ ಕೊಡವನ್ನು ಭೂಮಿಯ ಮೇಲೆ ನಾಲ್ಕು ಜಾಗಗಳಲ್ಲಿ ಬಚ್ಚಿಟ್ಟರು - [[ಪ್ರಯಾಗ]] (ಅಲ್ಲಹಾಬಾದ್), [[ಹರಿದ್ವಾರ]], [[ಉಜ್ಜಯನಿ]] ಹಾಗು [[ನಾಸಿಕ]]. ಈ ನಾಲ್ಕು ಜಾಗಗಳಲ್ಲಿ ಒಂದೊಂದು ಹನಿ ಅಮೃತ ಚೆಲ್ಲಿ ಈ ಜಾಗಗಳು ಪುಣ್ಯ ಕ್ಷೇತ್ರಗಳಾದವು. ಈ ಕಾರಣದಿಂದ ಹನ್ನೆರಡು ವರ್ಷಕೊಮ್ಮೆ ಇಲ್ಲಿ [[ಕುಂಭ ಮೇಳ]]ವನ್ನು ಆಚರಿಸಲಾಗುತ್ತದೆ. ಆದರೆ, ಕೊನೆಗೂ ಅಸುರರ ಕೈಗೆ ಅಮೃತ ಸಿಕ್ಕಿ ಅವರು ಸಂತೋಷ ಕೂಟವನ್ನು ಆಚರಿಸತೊಡಗಿದರು. ಭಯಭೀತರಾದ, [[ದೇವತೆಗಳು]] [[ವಿಷ್ಣು]]ವಿಗೆ ಮನವಿ ಮಾಡಿದರು,ವಿಷ್ಣು [[ಮೋಹಿನಿ]] ಅವತಾರವನ್ನು ತಾಳಿ ಅಸುರರನ್ನು ವಿಚಲಿತಗೊಳಿಸಿ ಅಮೃತವನ್ನು ದೇವತೆಗಳಿಗೆ ಹಂಚಿದನು . [[ರಾಹು]]ಎಂಬ ಅಸುರನು ದೇವತಾ ರೂಪ ತಾಳಿ ಅಮೃತವನ್ನು ಸೇವಿಸಿದ. ತಮ್ಮ ತೇಜಸಿನಿಂದ, [[ಸೂರ್ಯ]] ಹಾಗು [[ಚಂದ್ರ]] ಇದನ್ನು ಗಮನಿಸಿ, [[ಮೋಹಿನಿ]]ಗೆ ವಿಷಯ ತಿಳಿಸಿದರು. ಅಮೃತವು ಗಂಟಲಿನ ಕೆಳಗಿಳಿಯುವ ಮುನ್ನ, [[ಮೋಹಿನಿ]]ಯು [[ಸುದರ್ಶನ ಚಕ್ರ]]ದಿಂದ ರಾಹುವಿನ ತಲೆ ಉರುಳಿಸಿದಳು. ಅಮೃತ ಸೇವಿಸಿದ ತಲೆ ಚಿರಂಜೀವಿ ಆಯಿತು. ಸೇಡು-ತೀರಿಸಿಕೊಳ್ಳಲು ರಾಹುವಿನ ತಲೆ ಸೂರ್ಯ ಹಾಗು ಚಂದ್ರನನ್ನು ನುಂಗಿ ಗ್ರಹಣವುಂಟು ಮಾಡುತ್ತಾನೆ. ನಂತರ ಸೂರ್ಯ ಅಥವಾ ಚಂದ್ರ ಗಂಟಲಿನಿಂದ ಹೊರಬಂದು ಗ್ರಹಣ ಮುಕ್ತಾಯಗೊಳುತ್ತದೆ. ಕಥೆಯ ಕೊನೆಯಲ್ಲಿ ಪುನಶ್ಚೇತನಗೊಂಡ ದೇವತೆಗಳು ಅಸುರರನ್ನು ಸೋಲಿಸುತ್ತಾರೆ. ಇಂದ ಪ್ರೀತಂ ಬಿ ಉ ಶಿಕಾರಿಪುರ 10ನೇ ತರಗತಿ ಶ್ರೀ ಚನ್ನಮಲಿಕರ್ಜುನ == ಆಕರಗಳು == {{Reflist}} == ಬಾಹ್ಯ ಕೊಂಡಿಗಳು == * [http://www.sacred-texts.com/hin/m01/m01019.htm The story of the churning as found in the Mahabharata] * [http://www.sacred-texts.com/hin/vp/vp044.htm The story of the churning as found in the Vishnu Purana] * [http://www.sacred-texts.com/hin/rama/ry045.htm The story of the churning as found in the Ramayana] {{HinduMythology}} [[ವರ್ಗ:ಹಿಂದೂ ಪುರಾಣ]] mhaps170esjewv6d5301tjvloga3xpm 1111302 1111301 2022-08-02T16:07:30Z 2405:204:528D:5755:710A:BBD:989E:DDE6 wikitext text/x-wiki {{multiple image | direction = vertical | width = 200 | footer = ಕಾಂಬೋಡಿಯದಲ್ಲಿನ [[ಅನ್ಗ್ಕೊರ್ ವಾಟ್]]ನಲ್ಲಿ ಚಿತ್ರಿಸಿರುವ ಸಮುದ್ರ ಮಂಥನ | image1 = Awatoceanofmilk01.JPG | caption1 = [[ಅನ್ಗ್ಕೊರ್ ವಾಟ್]] }} [[ಹಿಂದೂ ಧರ್ಮ]]ದಲ್ಲಿ, '''ಸಮುದ್ರಮಂಥನ''' ಅಥವಾ '''ಕ್ಷೀರಸಮುದ್ರವನ್ನು ಕಡೆದ ಘಟನೆ''' [[ಪುರಾಣ]]ಗಳಲ್ಲಿ ಒಂದು ಅತ್ಯಂತ ಪ್ರಸಿದ್ದ ಪ್ರಸಂಗ ಹಾಗೂ ಇದನ್ನು ಅತ್ಯಂತ ವೈಭವದಿಂದ ೧೨ ವರ್ಷಗಳಿಗೊಮ್ಮೆ [[ಕುಂಭಮೇಳ]] ಎಂಬ ಹಬ್ಬವಾಗಿ ಆಚರಿಸಲಾಗುತ್ತದೆ. ಈ ಕಥೆಯು [[ಭಾಗವತಪುರಾಣ]], [[ಮಹಾಭಾರತ]] ಹಾಗೂ [[ವಿಷ್ಣು ಪುರಾಣ]]ದಲ್ಲಿ ಕಂಡುಬರುತ್ತದೆ. ಇದನು ಪ್ರೀತಂ ಬಿ ಉ 10ನೇ ತರಗತಿ ಶಿಕಾರಿಪರ ಬರೆದಿದ್ದಾರೆ ಸಮುದ್ರಮಂಥನದ ಇತರ ಹೆಸರುಗಳು — * '''ಸಮುದ್ರಮಂಥನಂ''' — ''ಮಂಥನಂ'' ಎಂದರೆ [[ಸಂಸ್ಕೃತ]]ದಲ್ಲಿ ''ಮಂಥನ'' ಅಥವಾ 'ಕಡೆಯುವುದು' ಎಂದರ್ಥ. * '''ಸಾಗರ ಮಂಥನ''' — ''ಸಾಗರ'' ''[[ಸಮುದ್ರ]]'' ಕ್ಕೆ ಇನ್ನೊಂದು ಹೆಸರು. * '''ಕ್ಷೀರಸಾಗರ ಮಂಥನ''' — ''ಕ್ಷೀರಸಾಗರ'' ಎಂದರೆ [[ಹಾಲಿನ ಸಮುದ್ರ]]ವೆಂದು. ''ಕ್ಷೀರಸಾಗರ'' = ''ಕ್ಷೀರ'' (ಹಾಲು) + ''ಸಾಗರ'' (ಸಮುದ್ರ). == ಸಮುದ್ರಮಂಥನದ ಕಥೆ == [[ಚಿತ್ರ:Kurma,_the_tortoise_incarnation_of_Vishnu.jpg|250px|right|thumb|ಸಮುದ್ರ ಮಂಥನದಲ್ಲಿ ವಿಷ್ಣುವಿನ ಕೂರ್ಮ ಅವತಾರ, ವಾಸುಕಿ ಸುತಿಕೊಂಡಿರುವ ಮಂದಾರ ಪರ್ವತದ ಕೆಳಗೆ.. ca 1870.]] [[ದೇವತೆ]]ಗಳ ರಾಜ [[ಇಂದ್ರ]], ತನ್ನ ಆನೆಯ ಮೇಲೆ ಸವಾರಿ ಮಾಡುವಾಗ , [[ದೂರ್ವಾಸ]]ಎಂಬ ಋಷಿ ಸಿಕ್ಕಿ ಇಂದ್ರನಿಗೆ ಒಂದು ವಿಶೇಷ ಮಾಲೆಯನ್ನು ಕೊಟ್ಟರು. ಇಂದ್ರ ಮಾಲೆಯನ್ನು ಸ್ವೀಕರಿಸಿ ಅದನ್ನು ಆನೆಯ ಸೊಂಡಿಲಿನ ಮೇಲೆ ಇಟ್ಟನು. ಆನೆಗೆ ಹೂಮಾಲೆಯ ಗಂಧದಿಂದ ಕಿರುಕುಳ ಉಂಟಾಗಿ ಮಾಲೆಯನ್ನು ನೆಲಕ್ಕೆ ಹಾಕಿತು. ಈ ಹಾರವು ಸಿರಿ ಮತ್ತು ಭಾಗ್ಯದ ಸಂಕೇತವಾಗಿದ್ದು, ಅದನ್ನು [[ಪ್ರಸಾದ]]ವಾಗಿ ಕಾಣಬೇಕಿತ್ತು, ಅಪಮಾನದಿಂದ ಕ್ರೋಧಿತರಾದ ದೂರ್ವಾಸ ಮುನಿಗಳು ಇಂದ್ರ ಹಾಗೂ ಎಲ್ಲ ದೇವತೆಗಳ ಶಕ್ತಿ, ಸಾಮರ್ಥ್ಯ ಹಾಗೂ ಭಾಗ್ಯಗಳು ಕಳೆದುಹೋಗಲಿ ಎಂದು ಶಾಪ ನೀಡಿದರು. ನಂತರ [[ದೇವ]]ರುಗಳು [[ಅಸುರ]]ರೊಂದಿಗೆ ಯುದ್ಧದಲ್ಲಿ ಸೋಲನಪ್ಪಿದರು. ಅಸುರರ[[ರಾಜ ಬಲಿ]] ಲೋಕವನ್ನು ತನ್ನ ವಶಕ್ಕೆ ತೆಗೆದುಕೊಂಡ. ದೇವರು [[ವಿಷ್ಣು]]ವಿನ ಮೊರೆಹೋದರು. ವಿಷ್ಣು ರಾಜತಾಂತ್ರಿಕತೆಯಿಂದ ಅಸುರರೊಡನೆ ವ್ಯವಹರಿಸಲು ಹೇಳಿದ. ದೇವರು ಅಸುರರೊಂದಿಗೆ ಒಪ್ಪಂದ ಮಾಡಿಕೊಂಡು ಸಮುದ್ರವನ್ನು [[ಅಮೃತ]]ಕ್ಕಾಗಿ ಕಡೆದು ಅದನ್ನು ತಮಲ್ಲಿ ಹಂಚಿಕೊಳಲು ಒಪ್ಪಿಕೊಂಡರು. ಆದರೆ ಅಮೃತವು ದೇವತೆಗಳಿಗೆ ಮಾತ್ರ ದಕ್ಕುವಂತೆ ಮಾಡುವುದಾಗಿ ವಿಷ್ಣು ದೇವತೆಗಳಿಗೆ ಹೇಳಿದ. == ಕ್ಷೀರಸಾಗರದ ಮಂಥನ == [[ಕ್ಷೀರಸಾಗರದ]] ಮಥನ ಒಂದು ಸುದೀರ್ಘವಾದ ಪ್ರಕ್ರಿಯೆ. ಕಡೆಗೋಲಾಗಿ ಮಂದರಾಚಲವನ್ನೂ, ಹಗ್ಗವಾಗಿ ಸರ್ಪಗಳ ರಾಜ ವಾಸುಕಿಯನ್ನೂ ಬಳಸಲಾಯಿತು. ದೇವತೆಗಳು ಹಾವಿನ ಬಾಲವನ್ನು ಮತ್ತು ಅಸುರರು ಹಾವಿನ ಹೆಡೆಯನ್ನು ಹಿಡಿದರು. ಹಾವನ್ನು ಒಮ್ಮೆ ಅಸುರರು ಒಮ್ಮೆ ದೇವತೆಗಳು ಎಳೆದರು. ಇದರಿಂದ ಬೆಟ್ಟವು ತಿರುಗತೊಡಗಿತು. ಸಮುದ್ರಮಂಥನ ಪ್ರಾರಂಭವಾಯಿತು. ಆದರೆ, ಬೆಟ್ಟವು ಸಾಗರದಲ್ಲಿ ಕುಸಿಯತೊಡಗಿತು. [[ವಿಷ್ಣು]] ಒಂದು ಆಮೆಯಾಗಿ ತನ್ನ ಎರಡನೇ [[ಕೂರ್ಮ]]ಆವತಾರ ತಾಳಿ ತನ್ನ ಬೆನ್ನಿನ ಮೇಲೆ ಬೆಟ್ಟವನ್ನು ಹೊತ್ತನು. ಗಮನಿಸಿ, ಮಹಾಭಾರತದಲ್ಲಿನ ಕಥೆ ಪುರಾಣಗಳಲ್ಲಿನವುಗಳಿಗಿಂತ (ಭಾಗವತ, ಬ್ರಹ್ಮವೈವರ್ತ) ಭಿನ್ನವಾಗಿದೆ. ಉದಾಹರಣೆಗೆ, ಮಹಾಭಾರತದಲ್ಲಿ ಆಮೆಯ ರೂಪವನ್ನು ವಿಷ್ಣು ಧರಿಸುವುದಿಲ್ಲ. ಅಲ್ಲಿ ಆಮೆಗಳ ರಾಜನಾದ ಅಕೂಪಾರನು, ದೇವತೆಗಳ ಹಾಗು ಅಸುರರ ಬೇಡಿಕೆಯ ಮೇರೆಗೆ ಅದನ್ನು ನಿಭಾಯಿಸುತ್ತಾನೆ. === ಹಾಲಾಹಲ ('ಕಾಲಕೂಟ') === ದೇವತೆಗಳು ಹಾಗೂ ಅಸುರರು ಸಮುದ್ರಮಥನ ಮಾಡುವಾಗ, ಒಂದು ಕೊಡ ವಿಷವು , [[ಹಾಲಾಹಲ]], ಸಮುದ್ರದಿಂದ ಹೊರಬಂತು. ಇದರಿಂದ ದೇವತೆಗಳು ಹಾಗೂ ಅಸುರರು ಭಯಭೀತರಾದರು, ಏಕೆಂದರೆ ಈ ವಿಷವು ಸೃಷ್ಟಿಯನ್ನೇ ನಾಶ ಮಾಡುವಷ್ಟು ಪ್ರಭಾವಶಾಲಿ. [[ವಿಷ್ಣು]]ವಿನ ಸಲಹೆಮೇಲೆ, ದೇವತೆಗಳು [[ಶಿವ]]ನ ಬಳಿ ರಕ್ಷಣೆ ಹಾಗೂ ಸಹಾಯಕೇಳಲು ಹೋದರು. ಜೀವಕೋಟಿಯ ಮೇಲಿನ ಅನುಕಂಪದಿಂದ ಶಿವ ವಿಷವನ್ನು ನುಂಗಿ ತನ್ನ ಕಂಠದಲ್ಲಿ ಹಿಡಿದಿಟ್ಟ. ಇದು ಎಷ್ಟು ತೀಕ್ಷ್ಣವಾದ ವಿಷವೆಂದರೆ ಶಿವನ ಕಂಠವು ನೀಲಿಯಾಗಿ ಹೋಯಿತು. ಈ ಕಾರಣದಿಂದ, ಶಿವನನ್ನು ನೀಲಕಂಠ (ಕಪ್ಪು ಅಥವಾ ನೀಲಿ - ಗಂಟಲಿನವ,''ನೀಲ'' = "ನೀಲಿ", ''ಕಂಠ'' = "ಗಂಟಲು") ಎನ್ನುತ್ತಾರೆ. === ರತ್ನಗಳು === [[ಚಿತ್ರ:Samudra manthan.jpg|thumb|1910s lithograph showing samudra manthan with the 14 jewels]] ಎಲ್ಲ ರೀತಿಯ ಗಿಡಮೂಲಿಕೆಯನ್ನು ಸಮುದ್ರದಲ್ಲಿ ಹಾಕಲಾಯಿತು ಹಾಗೂ ಹದಿನಾಲ್ಕು ರತ್ನಗಳು ಸಮುದ್ರದಿಂದ ಹೊರಬಂದವು, ಇದನ್ನು ದೇವತೆಗಳು ಹಾಗು ಅಸುರರು ಹಂಚಿಕೊಂಡರು. ಸಾಮಾನ್ಯವಾಗಿ ರತ್ನಗಳು ಹದಿನಾಲ್ಕು ಎಂದು ಹೇಳಲ್ಪಟರೂ, ಗ್ರಂಥಗಳಲ್ಲಿ ಒಂಬತ್ತರಿಂದ ಹದಿನಾಲ್ಕರವರಗೆ ಉಲ್ಲೇಖಿಸಲಾಗುತದೆ. ಪಟ್ಟಿ:<ref name="vp">{{cite book|last=Wilson|first=Horace Hayman |authorlink=Horace Hayman Wilson|title=The Vishnu Purana|url=http://www.sacred-texts.com/hin/vp/vp044.htm#fr_236|year=1840}}</ref> * [[ಹಾಲಾಹಲ]], ಶಿವನು ನುಂಗಿದ ವಿಷ * [[ವರುನಿ]] ಅಥವಾ ಸುರ, ಮದ್ಯದ ದೇವತೆ. ಇವನ್ನು ದೇವತೆಗಳು ಕರೆದುಕೊಂಡಿದರಿಂದ, ಅವರನ್ನು ಸುರರೆಂದು ಹಾಗು ಇತರರನ್ನು ಅಸುರರೆಂದು ಕರೆಯಲಾಗುತ್ತದೆ. * [[ಉಚ್ಹೈಶ್ರವಸ್ಸು]], ಅತಿಶ್ರೇಷ್ಠವಾದ ೭-ತಲೆಯುಳ್ಳ ಕುದರೆ * [[ಕೌಸ್ತುಭ]], ಜಗತ್ತಿನ ಅತಿಶ್ರೇಷ್ಠ ರತ್ನಾಭರಣ, ಇದನ್ನು ವಿಷ್ಣು ಧರಿಸುತ್ತಾನೆ * [[ಚಂದ್ರ]] * [[ಲಕ್ಷ್ಮಿ]], ಭಾಗ್ಯ ಹಾಗು ಸಂಪತ್ತಿನ ದೇವತೆ -ವಿಷ್ಣುವಿನ ಪತ್ನಿ * [[ಅಪ್ಸರೆಯರು]],[[ರಂಭಾ]], [[ಮೇನಕ]], [[ಪುನ್ಜಿಕಸ್ಥಳ]] ಇತರರು * [[ಕಾಮಧೇನು]] ಅಥವಾ ಸುರಭಿ, ಕೋರಿದುದನ್ನು ನೀಡುವ ಹಸು * [[ಪಾರಿಜಾತ]], ಅತಿಶ್ರೇಷ್ಠವಾದ ಹೂವಿನ ಮರ. ಇದರ ಮೊಗ್ಗು ಎಂದಿಗೂ ಬಾಡುವುದಿಲ್ಲ, ಇದನ್ನು [[ಕಲ್ಪವೃಕ್ಷ]]ದೊಂದಿಗೆ ಗುರುತಿಸಲಾಗುತ್ತದೆ. * [[ಐರಾವತ]], ಇಂದ್ರನ ಆನೆ * [[ಧನ್ವಂತರಿ]], ದೇವತೆಗಳ ವೈದ್ಯ [[ಅಮೃತ]]ದೊಂದಿಗೆ. (ಕೆಲವೊಮ್ಮೆ, ಎರಡು ಬೇರೆ ಬೇರೆ ರತ್ನಗಳಾಗಿ ಪರಿಗಣಿಸಲಾಗುತ್ತವೆ.) ಈ ಪಟ್ಟಿ ಒಂದು ಪುರಾಣದಿಂದ ಇನ್ನೊಂದು ಪುರಾಣಕ್ಕೆ ಸ್ವಲ್ಪ ಬಿನ್ನವಾಗಿರುತ್ತದೆ,ಹಾಗೂ [[ರಾಮಾಯಣ]] ಮತ್ತು [[ಮಹಾಭಾರತ]]ಗಳಲ್ಲಿಯೂ ಭಿನ್ನವಾಗಿವೆ. ಪಟ್ಟಿಯನ್ನು ಪೂರ್ಣಗೊಳಿಸಲು ಈ ರತ್ನಗಳನ್ನು ಸೇರಿಸಲಾಗುತ್ತದೆ:<ref name="vp"/> * [[ಶಾರ್ಙ್ಗ]],ವಿಷ್ಣುವಿನ ಬಿಲ್ಲು * [[ಶಂಖ]] ವಿಷ್ಣುವಿನ ಶಂಖ * [[ಜ್ಯೇಷ್ಠಾ]] -ದೌರ್ಭಾಗ್ಯದ ದೇವತೆ * [[ವರುಣ]]ನು ತೆಗೆದುಕೊಂಡ ಕೊಡೆ * [[ಅದಿತಿ]]ಯು ತನ್ನ ಮಗನಾದ ಇಂದ್ರನಿಗೆ ಕೊಟ್ಟ ಕಿವಿಯೋಲೆ * [[ತುಳಸಿ]] ಗಿಡ * ನಿದ್ರಾ ಅಥವಾ ಮೈಗಳ್ಳತನ === ಚಿರಂತನತೆಯ ಪಾನೀಯ === [[ಚಿತ್ರ:Sagar mathan.jpg|thumb|350px|ಸಮುದ್ರ ಮಂಥನದ ಹಲವರು ದೃಶ್ಯಗಳು]] ಕೊನೆಯಲ್ಲಿ , [[ಧನ್ವಂತರಿ]], ಸ್ವರ್ಗಲೋಕದ ವೈದ್ಯ, ''[[ಅಮೃತ]]'' ಉಳ್ಳ ಕೊಡದೊಂದಿಗೆ ಹೊರಬಂದ. ದೇವತೆಗಳು ಹಾಗು ಅಸುರರ ನಡುವೆ ಅಮೃತಕ್ಕಾಗಿ ಘೋರ ಯುದ್ಧ ನಡೆಯಿತು. ಅಮೃತವನ್ನು ಅಸುರರಿಂದ ರಕ್ಷಿಸಲು, ದೇವತೆಗಳು ಅಮೃತದ ಕೊಡವನ್ನು ಭೂಮಿಯ ಮೇಲೆ ನಾಲ್ಕು ಜಾಗಗಳಲ್ಲಿ ಬಚ್ಚಿಟ್ಟರು - [[ಪ್ರಯಾಗ]] (ಅಲ್ಲಹಾಬಾದ್), [[ಹರಿದ್ವಾರ]], [[ಉಜ್ಜಯನಿ]] ಹಾಗು [[ನಾಸಿಕ]]. ಈ ನಾಲ್ಕು ಜಾಗಗಳಲ್ಲಿ ಒಂದೊಂದು ಹನಿ ಅಮೃತ ಚೆಲ್ಲಿ ಈ ಜಾಗಗಳು ಪುಣ್ಯ ಕ್ಷೇತ್ರಗಳಾದವು. ಈ ಕಾರಣದಿಂದ ಹನ್ನೆರಡು ವರ್ಷಕೊಮ್ಮೆ ಇಲ್ಲಿ [[ಕುಂಭ ಮೇಳ]]ವನ್ನು ಆಚರಿಸಲಾಗುತ್ತದೆ. ಆದರೆ, ಕೊನೆಗೂ ಅಸುರರ ಕೈಗೆ ಅಮೃತ ಸಿಕ್ಕಿ ಅವರು ಸಂತೋಷ ಕೂಟವನ್ನು ಆಚರಿಸತೊಡಗಿದರು. ಭಯಭೀತರಾದ, [[ದೇವತೆಗಳು]] [[ವಿಷ್ಣು]]ವಿಗೆ ಮನವಿ ಮಾಡಿದರು,ವಿಷ್ಣು [[ಮೋಹಿನಿ]] ಅವತಾರವನ್ನು ತಾಳಿ ಅಸುರರನ್ನು ವಿಚಲಿತಗೊಳಿಸಿ ಅಮೃತವನ್ನು ದೇವತೆಗಳಿಗೆ ಹಂಚಿದನು . [[ರಾಹು]]ಎಂಬ ಅಸುರನು ದೇವತಾ ರೂಪ ತಾಳಿ ಅಮೃತವನ್ನು ಸೇವಿಸಿದ. ತಮ್ಮ ತೇಜಸಿನಿಂದ, [[ಸೂರ್ಯ]] ಹಾಗು [[ಚಂದ್ರ]] ಇದನ್ನು ಗಮನಿಸಿ, [[ಮೋಹಿನಿ]]ಗೆ ವಿಷಯ ತಿಳಿಸಿದರು. ಅಮೃತವು ಗಂಟಲಿನ ಕೆಳಗಿಳಿಯುವ ಮುನ್ನ, [[ಮೋಹಿನಿ]]ಯು [[ಸುದರ್ಶನ ಚಕ್ರ]]ದಿಂದ ರಾಹುವಿನ ತಲೆ ಉರುಳಿಸಿದಳು. ಅಮೃತ ಸೇವಿಸಿದ ತಲೆ ಚಿರಂಜೀವಿ ಆಯಿತು. ಸೇಡು-ತೀರಿಸಿಕೊಳ್ಳಲು ರಾಹುವಿನ ತಲೆ ಸೂರ್ಯ ಹಾಗು ಚಂದ್ರನನ್ನು ನುಂಗಿ ಗ್ರಹಣವುಂಟು ಮಾಡುತ್ತಾನೆ. ನಂತರ ಸೂರ್ಯ ಅಥವಾ ಚಂದ್ರ ಗಂಟಲಿನಿಂದ ಹೊರಬಂದು ಗ್ರಹಣ ಮುಕ್ತಾಯಗೊಳುತ್ತದೆ. ಕಥೆಯ ಕೊನೆಯಲ್ಲಿ ಪುನಶ್ಚೇತನಗೊಂಡ ದೇವತೆಗಳು ಅಸುರರನ್ನು ಸೋಲಿಸುತ್ತಾರೆ. ಇಂದ ಪ್ರೀತಂ ಬಿ ಉ ಶಿಕಾರಿಪುರ 10ನೇ ತರಗತಿ ಶ್ರೀ ಚನ್ನಮಲಿಕರ್ಜುನ == ಆಕರಗಳು == {{Reflist}} == ಬಾಹ್ಯ ಕೊಂಡಿಗಳು == * [http://www.sacred-texts.com/hin/m01/m01019.htm The story of the churning as found in the Mahabharata] * [http://www.sacred-texts.com/hin/vp/vp044.htm The story of the churning as found in the Vishnu Purana] * [http://www.sacred-texts.com/hin/rama/ry045.htm The story of the churning as found in the Ramayana] {{HinduMythology}} [[ವರ್ಗ:ಹಿಂದೂ ಪುರಾಣ]] pcw4pdfrkek43jr1zyga43fha2406uy 1111328 1111302 2022-08-03T01:20:05Z Pavanaja 5 Reverted edits by [[Special:Contributions/2405:204:528D:5755:710A:BBD:989E:DDE6|2405:204:528D:5755:710A:BBD:989E:DDE6]] ([[User talk:2405:204:528D:5755:710A:BBD:989E:DDE6|talk]]) to last revision by [[User:Quinlan83|Quinlan83]] wikitext text/x-wiki {{multiple image | direction = vertical | width = 200 | footer = ಕಾಂಬೋಡಿಯದಲ್ಲಿನ [[ಅನ್ಗ್ಕೊರ್ ವಾಟ್]]ನಲ್ಲಿ ಚಿತ್ರಿಸಿರುವ ಸಮುದ್ರ ಮಂಥನ | image1 = Awatoceanofmilk01.JPG | caption1 = [[ಅನ್ಗ್ಕೊರ್ ವಾಟ್]] }} [[ಹಿಂದೂ ಧರ್ಮ]]ದಲ್ಲಿ, '''ಸಮುದ್ರಮಂಥನ''' ಅಥವಾ '''ಕ್ಷೀರಸಮುದ್ರವನ್ನು ಕಡೆದ ಘಟನೆ''' [[ಪುರಾಣ]]ಗಳಲ್ಲಿ ಒಂದು ಅತ್ಯಂತ ಪ್ರಸಿದ್ದ ಪ್ರಸಂಗ ಹಾಗೂ ಇದನ್ನು ಅತ್ಯಂತ ವೈಭವದಿಂದ ೧೨ ವರ್ಷಗಳಿಗೊಮ್ಮೆ [[ಕುಂಭಮೇಳ]] ಎಂಬ ಹಬ್ಬವಾಗಿ ಆಚರಿಸಲಾಗುತ್ತದೆ. ಈ ಕಥೆಯು [[ಭಾಗವತಪುರಾಣ]], [[ಮಹಾಭಾರತ]] ಹಾಗೂ [[ವಿಷ್ಣು ಪುರಾಣ]]ದಲ್ಲಿ ಕಂಡುಬರುತ್ತದೆ. ಸಮುದ್ರಮಂಥನದ ಇತರ ಹೆಸರುಗಳು — * '''ಸಮುದ್ರಮಂಥನಂ''' — ''ಮಂಥನಂ'' ಎಂದರೆ [[ಸಂಸ್ಕೃತ]]ದಲ್ಲಿ ''ಮಂಥನ'' ಅಥವಾ 'ಕಡೆಯುವುದು' ಎಂದರ್ಥ. * '''ಸಾಗರ ಮಂಥನ''' — ''ಸಾಗರ'' ''[[ಸಮುದ್ರ]]'' ಕ್ಕೆ ಇನ್ನೊಂದು ಹೆಸರು. * '''ಕ್ಷೀರಸಾಗರ ಮಂಥನ''' — ''ಕ್ಷೀರಸಾಗರ'' ಎಂದರೆ [[ಹಾಲಿನ ಸಮುದ್ರ]]ವೆಂದು. ''ಕ್ಷೀರಸಾಗರ'' = ''ಕ್ಷೀರ'' (ಹಾಲು) + ''ಸಾಗರ'' (ಸಮುದ್ರ). == ಸಮುದ್ರಮಂಥನದ ಕಥೆ == [[ಚಿತ್ರ:Kurma,_the_tortoise_incarnation_of_Vishnu.jpg|250px|right|thumb|ಸಮುದ್ರ ಮಂಥನದಲ್ಲಿ ವಿಷ್ಣುವಿನ ಕೂರ್ಮ ಅವತಾರ, ವಾಸುಕಿ ಸುತಿಕೊಂಡಿರುವ ಮಂದಾರ ಪರ್ವತದ ಕೆಳಗೆ.. ca 1870.]] [[ದೇವತೆ]]ಗಳ ರಾಜ [[ಇಂದ್ರ]], ತನ್ನ ಆನೆಯ ಮೇಲೆ ಸವಾರಿ ಮಾಡುವಾಗ , [[ದೂರ್ವಾಸ]]ಎಂಬ ಋಷಿ ಸಿಕ್ಕಿ ಇಂದ್ರನಿಗೆ ಒಂದು ವಿಶೇಷ ಮಾಲೆಯನ್ನು ಕೊಟ್ಟರು. ಇಂದ್ರ ಮಾಲೆಯನ್ನು ಸ್ವೀಕರಿಸಿ ಅದನ್ನು ಆನೆಯ ಸೊಂಡಿಲಿನ ಮೇಲೆ ಇಟ್ಟನು. ಆನೆಗೆ ಹೂಮಾಲೆಯ ಗಂಧದಿಂದ ಕಿರುಕುಳ ಉಂಟಾಗಿ ಮಾಲೆಯನ್ನು ನೆಲಕ್ಕೆ ಹಾಕಿತು. ಈ ಹಾರವು ಸಿರಿ ಮತ್ತು ಭಾಗ್ಯದ ಸಂಕೇತವಾಗಿದ್ದು, ಅದನ್ನು [[ಪ್ರಸಾದ]]ವಾಗಿ ಕಾಣಬೇಕಿತ್ತು, ಅಪಮಾನದಿಂದ ಕ್ರೋಧಿತರಾದ ದೂರ್ವಾಸ ಮುನಿಗಳು ಇಂದ್ರ ಹಾಗೂ ಎಲ್ಲ ದೇವತೆಗಳ ಶಕ್ತಿ, ಸಾಮರ್ಥ್ಯ ಹಾಗೂ ಭಾಗ್ಯಗಳು ಕಳೆದುಹೋಗಲಿ ಎಂದು ಶಾಪ ನೀಡಿದರು. ನಂತರ [[ದೇವ]]ರುಗಳು [[ಅಸುರ]]ರೊಂದಿಗೆ ಯುದ್ಧದಲ್ಲಿ ಸೋಲನಪ್ಪಿದರು. ಅಸುರರ[[ರಾಜ ಬಲಿ]] ಲೋಕವನ್ನು ತನ್ನ ವಶಕ್ಕೆ ತೆಗೆದುಕೊಂಡ. ದೇವರು [[ವಿಷ್ಣು]]ವಿನ ಮೊರೆಹೋದರು. ವಿಷ್ಣು ರಾಜತಾಂತ್ರಿಕತೆಯಿಂದ ಅಸುರರೊಡನೆ ವ್ಯವಹರಿಸಲು ಹೇಳಿದ. ದೇವರು ಅಸುರರೊಂದಿಗೆ ಒಪ್ಪಂದ ಮಾಡಿಕೊಂಡು ಸಮುದ್ರವನ್ನು [[ಅಮೃತ]]ಕ್ಕಾಗಿ ಕಡೆದು ಅದನ್ನು ತಮಲ್ಲಿ ಹಂಚಿಕೊಳಲು ಒಪ್ಪಿಕೊಂಡರು. ಆದರೆ ಅಮೃತವು ದೇವತೆಗಳಿಗೆ ಮಾತ್ರ ದಕ್ಕುವಂತೆ ಮಾಡುವುದಾಗಿ ವಿಷ್ಣು ದೇವತೆಗಳಿಗೆ ಹೇಳಿದ. == ಕ್ಷೀರಸಾಗರದ ಮಂಥನ == [[ಕ್ಷೀರಸಾಗರದ]] ಮಥನ ಒಂದು ಸುದೀರ್ಘವಾದ ಪ್ರಕ್ರಿಯೆ. ಕಡೆಗೋಲಾಗಿ ಮಂದರಾಚಲವನ್ನೂ, ಹಗ್ಗವಾಗಿ ಸರ್ಪಗಳ ರಾಜ ವಾಸುಕಿಯನ್ನೂ ಬಳಸಲಾಯಿತು. ದೇವತೆಗಳು ಹಾವಿನ ಬಾಲವನ್ನು ಮತ್ತು ಅಸುರರು ಹಾವಿನ ಹೆಡೆಯನ್ನು ಹಿಡಿದರು. ಹಾವನ್ನು ಒಮ್ಮೆ ಅಸುರರು ಒಮ್ಮೆ ದೇವತೆಗಳು ಎಳೆದರು. ಇದರಿಂದ ಬೆಟ್ಟವು ತಿರುಗತೊಡಗಿತು. ಸಮುದ್ರಮಂಥನ ಪ್ರಾರಂಭವಾಯಿತು. ಆದರೆ, ಬೆಟ್ಟವು ಸಾಗರದಲ್ಲಿ ಕುಸಿಯತೊಡಗಿತು. [[ವಿಷ್ಣು]] ಒಂದು ಆಮೆಯಾಗಿ ತನ್ನ ಎರಡನೇ [[ಕೂರ್ಮ]]ಆವತಾರ ತಾಳಿ ತನ್ನ ಬೆನ್ನಿನ ಮೇಲೆ ಬೆಟ್ಟವನ್ನು ಹೊತ್ತನು. ಗಮನಿಸಿ, ಮಹಾಭಾರತದಲ್ಲಿನ ಕಥೆ ಪುರಾಣಗಳಲ್ಲಿನವುಗಳಿಗಿಂತ (ಭಾಗವತ, ಬ್ರಹ್ಮವೈವರ್ತ) ಭಿನ್ನವಾಗಿದೆ. ಉದಾಹರಣೆಗೆ, ಮಹಾಭಾರತದಲ್ಲಿ ಆಮೆಯ ರೂಪವನ್ನು ವಿಷ್ಣು ಧರಿಸುವುದಿಲ್ಲ. ಅಲ್ಲಿ ಆಮೆಗಳ ರಾಜನಾದ ಅಕೂಪಾರನು, ದೇವತೆಗಳ ಹಾಗು ಅಸುರರ ಬೇಡಿಕೆಯ ಮೇರೆಗೆ ಅದನ್ನು ನಿಭಾಯಿಸುತ್ತಾನೆ. === ಹಾಲಾಹಲ ('ಕಾಲಕೂಟ') === ದೇವತೆಗಳು ಹಾಗೂ ಅಸುರರು ಸಮುದ್ರಮಥನ ಮಾಡುವಾಗ, ಒಂದು ಕೊಡ ವಿಷವು , [[ಹಾಲಾಹಲ]], ಸಮುದ್ರದಿಂದ ಹೊರಬಂತು. ಇದರಿಂದ ದೇವತೆಗಳು ಹಾಗೂ ಅಸುರರು ಭಯಭೀತರಾದರು, ಏಕೆಂದರೆ ಈ ವಿಷವು ಸೃಷ್ಟಿಯನ್ನೇ ನಾಶ ಮಾಡುವಷ್ಟು ಪ್ರಭಾವಶಾಲಿ. [[ವಿಷ್ಣು]]ವಿನ ಸಲಹೆಮೇಲೆ, ದೇವತೆಗಳು [[ಶಿವ]]ನ ಬಳಿ ರಕ್ಷಣೆ ಹಾಗೂ ಸಹಾಯಕೇಳಲು ಹೋದರು. ಜೀವಕೋಟಿಯ ಮೇಲಿನ ಅನುಕಂಪದಿಂದ ಶಿವ ವಿಷವನ್ನು ನುಂಗಿ ತನ್ನ ಕಂಠದಲ್ಲಿ ಹಿಡಿದಿಟ್ಟ. ಇದು ಎಷ್ಟು ತೀಕ್ಷ್ಣವಾದ ವಿಷವೆಂದರೆ ಶಿವನ ಕಂಠವು ನೀಲಿಯಾಗಿ ಹೋಯಿತು. ಈ ಕಾರಣದಿಂದ, ಶಿವನನ್ನು ನೀಲಕಂಠ (ಕಪ್ಪು ಅಥವಾ ನೀಲಿ - ಗಂಟಲಿನವ,''ನೀಲ'' = "ನೀಲಿ", ''ಕಂಠ'' = "ಗಂಟಲು") ಎನ್ನುತ್ತಾರೆ. === ರತ್ನಗಳು === [[ಚಿತ್ರ:Samudra manthan.jpg|thumb|1910s lithograph showing samudra manthan with the 14 jewels]] ಎಲ್ಲ ರೀತಿಯ ಗಿಡಮೂಲಿಕೆಯನ್ನು ಸಮುದ್ರದಲ್ಲಿ ಹಾಕಲಾಯಿತು ಹಾಗೂ ಹದಿನಾಲ್ಕು ರತ್ನಗಳು ಸಮುದ್ರದಿಂದ ಹೊರಬಂದವು, ಇದನ್ನು ದೇವತೆಗಳು ಹಾಗು ಅಸುರರು ಹಂಚಿಕೊಂಡರು. ಸಾಮಾನ್ಯವಾಗಿ ರತ್ನಗಳು ಹದಿನಾಲ್ಕು ಎಂದು ಹೇಳಲ್ಪಟರೂ, ಗ್ರಂಥಗಳಲ್ಲಿ ಒಂಬತ್ತರಿಂದ ಹದಿನಾಲ್ಕರವರಗೆ ಉಲ್ಲೇಖಿಸಲಾಗುತದೆ. ಪಟ್ಟಿ:<ref name="vp">{{cite book|last=Wilson|first=Horace Hayman |authorlink=Horace Hayman Wilson|title=The Vishnu Purana|url=http://www.sacred-texts.com/hin/vp/vp044.htm#fr_236|year=1840}}</ref> * [[ಹಾಲಾಹಲ]], ಶಿವನು ನುಂಗಿದ ವಿಷ * [[ವರುನಿ]] ಅಥವಾ ಸುರ, ಮದ್ಯದ ದೇವತೆ. ಇವನ್ನು ದೇವತೆಗಳು ಕರೆದುಕೊಂಡಿದರಿಂದ, ಅವರನ್ನು ಸುರರೆಂದು ಹಾಗು ಇತರರನ್ನು ಅಸುರರೆಂದು ಕರೆಯಲಾಗುತ್ತದೆ. * [[ಉಚ್ಹೈಶ್ರವಸ್ಸು]], ಅತಿಶ್ರೇಷ್ಠವಾದ ೭-ತಲೆಯುಳ್ಳ ಕುದರೆ * [[ಕೌಸ್ತುಭ]], ಜಗತ್ತಿನ ಅತಿಶ್ರೇಷ್ಠ ರತ್ನಾಭರಣ, ಇದನ್ನು ವಿಷ್ಣು ಧರಿಸುತ್ತಾನೆ * [[ಚಂದ್ರ]] * [[ಲಕ್ಷ್ಮಿ]], ಭಾಗ್ಯ ಹಾಗು ಸಂಪತ್ತಿನ ದೇವತೆ -ವಿಷ್ಣುವಿನ ಪತ್ನಿ * [[ಅಪ್ಸರೆಯರು]],[[ರಂಭಾ]], [[ಮೇನಕ]], [[ಪುನ್ಜಿಕಸ್ಥಳ]] ಇತರರು * [[ಕಾಮಧೇನು]] ಅಥವಾ ಸುರಭಿ, ಕೋರಿದುದನ್ನು ನೀಡುವ ಹಸು * [[ಪಾರಿಜಾತ]], ಅತಿಶ್ರೇಷ್ಠವಾದ ಹೂವಿನ ಮರ. ಇದರ ಮೊಗ್ಗು ಎಂದಿಗೂ ಬಾಡುವುದಿಲ್ಲ, ಇದನ್ನು [[ಕಲ್ಪವೃಕ್ಷ]]ದೊಂದಿಗೆ ಗುರುತಿಸಲಾಗುತ್ತದೆ. * [[ಐರಾವತ]], ಇಂದ್ರನ ಆನೆ * [[ಧನ್ವಂತರಿ]], ದೇವತೆಗಳ ವೈದ್ಯ [[ಅಮೃತ]]ದೊಂದಿಗೆ. (ಕೆಲವೊಮ್ಮೆ, ಎರಡು ಬೇರೆ ಬೇರೆ ರತ್ನಗಳಾಗಿ ಪರಿಗಣಿಸಲಾಗುತ್ತವೆ.) ಈ ಪಟ್ಟಿ ಒಂದು ಪುರಾಣದಿಂದ ಇನ್ನೊಂದು ಪುರಾಣಕ್ಕೆ ಸ್ವಲ್ಪ ಬಿನ್ನವಾಗಿರುತ್ತದೆ,ಹಾಗೂ [[ರಾಮಾಯಣ]] ಮತ್ತು [[ಮಹಾಭಾರತ]]ಗಳಲ್ಲಿಯೂ ಭಿನ್ನವಾಗಿವೆ. ಪಟ್ಟಿಯನ್ನು ಪೂರ್ಣಗೊಳಿಸಲು ಈ ರತ್ನಗಳನ್ನು ಸೇರಿಸಲಾಗುತ್ತದೆ:<ref name="vp"/> * [[ಶಾರ್ಙ್ಗ]],ವಿಷ್ಣುವಿನ ಬಿಲ್ಲು * [[ಶಂಖ]] ವಿಷ್ಣುವಿನ ಶಂಖ * [[ಜ್ಯೇಷ್ಠಾ]] -ದೌರ್ಭಾಗ್ಯದ ದೇವತೆ * [[ವರುಣ]]ನು ತೆಗೆದುಕೊಂಡ ಕೊಡೆ * [[ಅದಿತಿ]]ಯು ತನ್ನ ಮಗನಾದ ಇಂದ್ರನಿಗೆ ಕೊಟ್ಟ ಕಿವಿಯೋಲೆ * [[ತುಳಸಿ]] ಗಿಡ * ನಿದ್ರಾ ಅಥವಾ ಮೈಗಳ್ಳತನ === ಚಿರಂತನತೆಯ ಪಾನೀಯ === [[ಚಿತ್ರ:Sagar mathan.jpg|thumb|350px|ಸಮುದ್ರ ಮಂಥನದ ಹಲವರು ದೃಶ್ಯಗಳು]] ಕೊನೆಯಲ್ಲಿ , [[ಧನ್ವಂತರಿ]], ಸ್ವರ್ಗಲೋಕದ ವೈದ್ಯ, ''[[ಅಮೃತ]]'' ಉಳ್ಳ ಕೊಡದೊಂದಿಗೆ ಹೊರಬಂದ. ದೇವತೆಗಳು ಹಾಗು ಅಸುರರ ನಡುವೆ ಅಮೃತಕ್ಕಾಗಿ ಘೋರ ಯುದ್ಧ ನಡೆಯಿತು. ಅಮೃತವನ್ನು ಅಸುರರಿಂದ ರಕ್ಷಿಸಲು, ದೇವತೆಗಳು ಅಮೃತದ ಕೊಡವನ್ನು ಭೂಮಿಯ ಮೇಲೆ ನಾಲ್ಕು ಜಾಗಗಳಲ್ಲಿ ಬಚ್ಚಿಟ್ಟರು - [[ಪ್ರಯಾಗ]] (ಅಲ್ಲಹಾಬಾದ್), [[ಹರಿದ್ವಾರ]], [[ಉಜ್ಜಯನಿ]] ಹಾಗು [[ನಾಸಿಕ]]. ಈ ನಾಲ್ಕು ಜಾಗಗಳಲ್ಲಿ ಒಂದೊಂದು ಹನಿ ಅಮೃತ ಚೆಲ್ಲಿ ಈ ಜಾಗಗಳು ಪುಣ್ಯ ಕ್ಷೇತ್ರಗಳಾದವು. ಈ ಕಾರಣದಿಂದ ಹನ್ನೆರಡು ವರ್ಷಕೊಮ್ಮೆ ಇಲ್ಲಿ [[ಕುಂಭ ಮೇಳ]]ವನ್ನು ಆಚರಿಸಲಾಗುತ್ತದೆ. ಆದರೆ, ಕೊನೆಗೂ ಅಸುರರ ಕೈಗೆ ಅಮೃತ ಸಿಕ್ಕಿ ಅವರು ಸಂತೋಷ ಕೂಟವನ್ನು ಆಚರಿಸತೊಡಗಿದರು. ಭಯಭೀತರಾದ, [[ದೇವತೆಗಳು]] [[ವಿಷ್ಣು]]ವಿಗೆ ಮನವಿ ಮಾಡಿದರು,ವಿಷ್ಣು [[ಮೋಹಿನಿ]] ಅವತಾರವನ್ನು ತಾಳಿ ಅಸುರರನ್ನು ವಿಚಲಿತಗೊಳಿಸಿ ಅಮೃತವನ್ನು ದೇವತೆಗಳಿಗೆ ಹಂಚಿದನು . [[ರಾಹು]]ಎಂಬ ಅಸುರನು ದೇವತಾ ರೂಪ ತಾಳಿ ಅಮೃತವನ್ನು ಸೇವಿಸಿದ. ತಮ್ಮ ತೇಜಸಿನಿಂದ, [[ಸೂರ್ಯ]] ಹಾಗು [[ಚಂದ್ರ]] ಇದನ್ನು ಗಮನಿಸಿ, [[ಮೋಹಿನಿ]]ಗೆ ವಿಷಯ ತಿಳಿಸಿದರು. ಅಮೃತವು ಗಂಟಲಿನ ಕೆಳಗಿಳಿಯುವ ಮುನ್ನ, [[ಮೋಹಿನಿ]]ಯು [[ಸುದರ್ಶನ ಚಕ್ರ]]ದಿಂದ ರಾಹುವಿನ ತಲೆ ಉರುಳಿಸಿದಳು. ಅಮೃತ ಸೇವಿಸಿದ ತಲೆ ಚಿರಂಜೀವಿ ಆಯಿತು. ಸೇಡು-ತೀರಿಸಿಕೊಳ್ಳಲು ರಾಹುವಿನ ತಲೆ ಸೂರ್ಯ ಹಾಗು ಚಂದ್ರನನ್ನು ನುಂಗಿ ಗ್ರಹಣವುಂಟು ಮಾಡುತ್ತಾನೆ. ನಂತರ ಸೂರ್ಯ ಅಥವಾ ಚಂದ್ರ ಗಂಟಲಿನಿಂದ ಹೊರಬಂದು ಗ್ರಹಣ ಮುಕ್ತಾಯಗೊಳುತ್ತದೆ. ಕಥೆಯ ಕೊನೆಯಲ್ಲಿ ಪುನಶ್ಚೇತನಗೊಂಡ ದೇವತೆಗಳು ಅಸುರರನ್ನು ಸೋಲಿಸುತ್ತಾರೆ. == ಆಕರಗಳು == {{Reflist}} == ಬಾಹ್ಯ ಕೊಂಡಿಗಳು == * [http://www.sacred-texts.com/hin/m01/m01019.htm The story of the churning as found in the Mahabharata] * [http://www.sacred-texts.com/hin/vp/vp044.htm The story of the churning as found in the Vishnu Purana] * [http://www.sacred-texts.com/hin/rama/ry045.htm The story of the churning as found in the Ramayana] {{HinduMythology}} [[ವರ್ಗ:ಹಿಂದೂ ಪುರಾಣ]] n6d0q2klw0ptkuoxuu6ry54nzjvjytp 1111387 1111328 2022-08-03T11:09:54Z Preetham b u 77422 wikitext text/x-wiki {{multiple image | direction = vertical | width = 200 | footer = ಕಾಂಬೋಡಿಯದಲ್ಲಿನ [[ಅನ್ಗ್ಕೊರ್ ವಾಟ್]]ನಲ್ಲಿ ಚಿತ್ರಿಸಿರುವ ಸಮುದ್ರ ಮಂಥನ | image1 = Awatoceanofmilk01.JPG | caption1 = [[ಅನ್ಗ್ಕೊರ್ ವಾಟ್]] }} [[ಹಿಂದೂ ಧರ್ಮ]]ದಲ್ಲಿ, '''ಸಮುದ್ರಮಂಥನ''' ಅಥವಾ '''ಕ್ಷೀರಸಮುದ್ರವನ್ನು ಕಡೆದ ಘಟನೆ''' [[ಪುರಾಣ]]ಗಳಲ್ಲಿ ಒಂದು ಅತ್ಯಂತ ಪ್ರಸಿದ್ದ ಪ್ರಸಂಗ ಹಾಗೂ ಇದನ್ನು ಅತ್ಯಂತ ವೈಭವದಿಂದ ೧೨ ವರ್ಷಗಳಿಗೊಮ್ಮೆ [[ಕುಂಭಮೇಳ]] ಎಂಬ ಹಬ್ಬವಾಗಿ ಆಚರಿಸಲಾಗುತ್ತದೆ. ಈ ಕಥೆಯು [[ಭಾಗವತಪುರಾಣ]], [[ಮಹಾಭಾರತ]] ಹಾಗೂ [[ವಿಷ್ಣು ಪುರಾಣ]]ದಲ್ಲಿ ಕಂಡುಬರುತ್ತದೆ. ಇದನ್ನು ಪ್ರೀತಂ ಬಿ ಊ ಶಿಕಾರಿಪುರ ರವರು ಬರೆದಿದ್ದಾರೆ ಸಮುದ್ರಮಂಥನದ ಇತರ ಹೆಸರುಗಳು — * '''ಸಮುದ್ರಮಂಥನಂ''' — ''ಮಂಥನಂ'' ಎಂದರೆ [[ಸಂಸ್ಕೃತ]]ದಲ್ಲಿ ''ಮಂಥನ'' ಅಥವಾ 'ಕಡೆಯುವುದು' ಎಂದರ್ಥ. * '''ಸಾಗರ ಮಂಥನ''' — ''ಸಾಗರ'' ''[[ಸಮುದ್ರ]]'' ಕ್ಕೆ ಇನ್ನೊಂದು ಹೆಸರು. * '''ಕ್ಷೀರಸಾಗರ ಮಂಥನ''' — ''ಕ್ಷೀರಸಾಗರ'' ಎಂದರೆ [[ಹಾಲಿನ ಸಮುದ್ರ]]ವೆಂದು. ''ಕ್ಷೀರಸಾಗರ'' = ''ಕ್ಷೀರ'' (ಹಾಲು) + ''ಸಾಗರ'' (ಸಮುದ್ರ). == ಸಮುದ್ರಮಂಥನದ ಕಥೆ == [[ಚಿತ್ರ:Kurma,_the_tortoise_incarnation_of_Vishnu.jpg|250px|right|thumb|ಸಮುದ್ರ ಮಂಥನದಲ್ಲಿ ವಿಷ್ಣುವಿನ ಕೂರ್ಮ ಅವತಾರ, ವಾಸುಕಿ ಸುತಿಕೊಂಡಿರುವ ಮಂದಾರ ಪರ್ವತದ ಕೆಳಗೆ.. ca 1870.]] [[ದೇವತೆ]]ಗಳ ರಾಜ [[ಇಂದ್ರ]], ತನ್ನ ಆನೆಯ ಮೇಲೆ ಸವಾರಿ ಮಾಡುವಾಗ , [[ದೂರ್ವಾಸ]]ಎಂಬ ಋಷಿ ಸಿಕ್ಕಿ ಇಂದ್ರನಿಗೆ ಒಂದು ವಿಶೇಷ ಮಾಲೆಯನ್ನು ಕೊಟ್ಟರು. ಇಂದ್ರ ಮಾಲೆಯನ್ನು ಸ್ವೀಕರಿಸಿ ಅದನ್ನು ಆನೆಯ ಸೊಂಡಿಲಿನ ಮೇಲೆ ಇಟ್ಟನು. ಆನೆಗೆ ಹೂಮಾಲೆಯ ಗಂಧದಿಂದ ಕಿರುಕುಳ ಉಂಟಾಗಿ ಮಾಲೆಯನ್ನು ನೆಲಕ್ಕೆ ಹಾಕಿತು. ಈ ಹಾರವು ಸಿರಿ ಮತ್ತು ಭಾಗ್ಯದ ಸಂಕೇತವಾಗಿದ್ದು, ಅದನ್ನು [[ಪ್ರಸಾದ]]ವಾಗಿ ಕಾಣಬೇಕಿತ್ತು, ಅಪಮಾನದಿಂದ ಕ್ರೋಧಿತರಾದ ದೂರ್ವಾಸ ಮುನಿಗಳು ಇಂದ್ರ ಹಾಗೂ ಎಲ್ಲ ದೇವತೆಗಳ ಶಕ್ತಿ, ಸಾಮರ್ಥ್ಯ ಹಾಗೂ ಭಾಗ್ಯಗಳು ಕಳೆದುಹೋಗಲಿ ಎಂದು ಶಾಪ ನೀಡಿದರು. ನಂತರ [[ದೇವ]]ರುಗಳು [[ಅಸುರ]]ರೊಂದಿಗೆ ಯುದ್ಧದಲ್ಲಿ ಸೋಲನಪ್ಪಿದರು. ಅಸುರರ[[ರಾಜ ಬಲಿ]] ಲೋಕವನ್ನು ತನ್ನ ವಶಕ್ಕೆ ತೆಗೆದುಕೊಂಡ. ದೇವರು [[ವಿಷ್ಣು]]ವಿನ ಮೊರೆಹೋದರು. ವಿಷ್ಣು ರಾಜತಾಂತ್ರಿಕತೆಯಿಂದ ಅಸುರರೊಡನೆ ವ್ಯವಹರಿಸಲು ಹೇಳಿದ. ದೇವರು ಅಸುರರೊಂದಿಗೆ ಒಪ್ಪಂದ ಮಾಡಿಕೊಂಡು ಸಮುದ್ರವನ್ನು [[ಅಮೃತ]]ಕ್ಕಾಗಿ ಕಡೆದು ಅದನ್ನು ತಮಲ್ಲಿ ಹಂಚಿಕೊಳಲು ಒಪ್ಪಿಕೊಂಡರು. ಆದರೆ ಅಮೃತವು ದೇವತೆಗಳಿಗೆ ಮಾತ್ರ ದಕ್ಕುವಂತೆ ಮಾಡುವುದಾಗಿ ವಿಷ್ಣು ದೇವತೆಗಳಿಗೆ ಹೇಳಿದ. == ಕ್ಷೀರಸಾಗರದ ಮಂಥನ == [[ಕ್ಷೀರಸಾಗರದ]] ಮಥನ ಒಂದು ಸುದೀರ್ಘವಾದ ಪ್ರಕ್ರಿಯೆ. ಕಡೆಗೋಲಾಗಿ ಮಂದರಾಚಲವನ್ನೂ, ಹಗ್ಗವಾಗಿ ಸರ್ಪಗಳ ರಾಜ ವಾಸುಕಿಯನ್ನೂ ಬಳಸಲಾಯಿತು. ದೇವತೆಗಳು ಹಾವಿನ ಬಾಲವನ್ನು ಮತ್ತು ಅಸುರರು ಹಾವಿನ ಹೆಡೆಯನ್ನು ಹಿಡಿದರು. ಹಾವನ್ನು ಒಮ್ಮೆ ಅಸುರರು ಒಮ್ಮೆ ದೇವತೆಗಳು ಎಳೆದರು. ಇದರಿಂದ ಬೆಟ್ಟವು ತಿರುಗತೊಡಗಿತು. ಸಮುದ್ರಮಂಥನ ಪ್ರಾರಂಭವಾಯಿತು. ಆದರೆ, ಬೆಟ್ಟವು ಸಾಗರದಲ್ಲಿ ಕುಸಿಯತೊಡಗಿತು. [[ವಿಷ್ಣು]] ಒಂದು ಆಮೆಯಾಗಿ ತನ್ನ ಎರಡನೇ [[ಕೂರ್ಮ]]ಆವತಾರ ತಾಳಿ ತನ್ನ ಬೆನ್ನಿನ ಮೇಲೆ ಬೆಟ್ಟವನ್ನು ಹೊತ್ತನು. ಗಮನಿಸಿ, ಮಹಾಭಾರತದಲ್ಲಿನ ಕಥೆ ಪುರಾಣಗಳಲ್ಲಿನವುಗಳಿಗಿಂತ (ಭಾಗವತ, ಬ್ರಹ್ಮವೈವರ್ತ) ಭಿನ್ನವಾಗಿದೆ. ಉದಾಹರಣೆಗೆ, ಮಹಾಭಾರತದಲ್ಲಿ ಆಮೆಯ ರೂಪವನ್ನು ವಿಷ್ಣು ಧರಿಸುವುದಿಲ್ಲ. ಅಲ್ಲಿ ಆಮೆಗಳ ರಾಜನಾದ ಅಕೂಪಾರನು, ದೇವತೆಗಳ ಹಾಗು ಅಸುರರ ಬೇಡಿಕೆಯ ಮೇರೆಗೆ ಅದನ್ನು ನಿಭಾಯಿಸುತ್ತಾನೆ. === ಹಾಲಾಹಲ ('ಕಾಲಕೂಟ') === ದೇವತೆಗಳು ಹಾಗೂ ಅಸುರರು ಸಮುದ್ರಮಥನ ಮಾಡುವಾಗ, ಒಂದು ಕೊಡ ವಿಷವು , [[ಹಾಲಾಹಲ]], ಸಮುದ್ರದಿಂದ ಹೊರಬಂತು. ಇದರಿಂದ ದೇವತೆಗಳು ಹಾಗೂ ಅಸುರರು ಭಯಭೀತರಾದರು, ಏಕೆಂದರೆ ಈ ವಿಷವು ಸೃಷ್ಟಿಯನ್ನೇ ನಾಶ ಮಾಡುವಷ್ಟು ಪ್ರಭಾವಶಾಲಿ. [[ವಿಷ್ಣು]]ವಿನ ಸಲಹೆಮೇಲೆ, ದೇವತೆಗಳು [[ಶಿವ]]ನ ಬಳಿ ರಕ್ಷಣೆ ಹಾಗೂ ಸಹಾಯಕೇಳಲು ಹೋದರು. ಜೀವಕೋಟಿಯ ಮೇಲಿನ ಅನುಕಂಪದಿಂದ ಶಿವ ವಿಷವನ್ನು ನುಂಗಿ ತನ್ನ ಕಂಠದಲ್ಲಿ ಹಿಡಿದಿಟ್ಟ. ಇದು ಎಷ್ಟು ತೀಕ್ಷ್ಣವಾದ ವಿಷವೆಂದರೆ ಶಿವನ ಕಂಠವು ನೀಲಿಯಾಗಿ ಹೋಯಿತು. ಈ ಕಾರಣದಿಂದ, ಶಿವನನ್ನು ನೀಲಕಂಠ (ಕಪ್ಪು ಅಥವಾ ನೀಲಿ - ಗಂಟಲಿನವ,''ನೀಲ'' = "ನೀಲಿ", ''ಕಂಠ'' = "ಗಂಟಲು") ಎನ್ನುತ್ತಾರೆ. === ರತ್ನಗಳು === [[ಚಿತ್ರ:Samudra manthan.jpg|thumb|1910s lithograph showing samudra manthan with the 14 jewels]] ಎಲ್ಲ ರೀತಿಯ ಗಿಡಮೂಲಿಕೆಯನ್ನು ಸಮುದ್ರದಲ್ಲಿ ಹಾಕಲಾಯಿತು ಹಾಗೂ ಹದಿನಾಲ್ಕು ರತ್ನಗಳು ಸಮುದ್ರದಿಂದ ಹೊರಬಂದವು, ಇದನ್ನು ದೇವತೆಗಳು ಹಾಗು ಅಸುರರು ಹಂಚಿಕೊಂಡರು. ಸಾಮಾನ್ಯವಾಗಿ ರತ್ನಗಳು ಹದಿನಾಲ್ಕು ಎಂದು ಹೇಳಲ್ಪಟರೂ, ಗ್ರಂಥಗಳಲ್ಲಿ ಒಂಬತ್ತರಿಂದ ಹದಿನಾಲ್ಕರವರಗೆ ಉಲ್ಲೇಖಿಸಲಾಗುತದೆ. ಪಟ್ಟಿ:<ref name="vp">{{cite book|last=Wilson|first=Horace Hayman |authorlink=Horace Hayman Wilson|title=The Vishnu Purana|url=http://www.sacred-texts.com/hin/vp/vp044.htm#fr_236|year=1840}}</ref> * [[ಹಾಲಾಹಲ]], ಶಿವನು ನುಂಗಿದ ವಿಷ * [[ವರುನಿ]] ಅಥವಾ ಸುರ, ಮದ್ಯದ ದೇವತೆ. ಇವನ್ನು ದೇವತೆಗಳು ಕರೆದುಕೊಂಡಿದರಿಂದ, ಅವರನ್ನು ಸುರರೆಂದು ಹಾಗು ಇತರರನ್ನು ಅಸುರರೆಂದು ಕರೆಯಲಾಗುತ್ತದೆ. * [[ಉಚ್ಹೈಶ್ರವಸ್ಸು]], ಅತಿಶ್ರೇಷ್ಠವಾದ ೭-ತಲೆಯುಳ್ಳ ಕುದರೆ * [[ಕೌಸ್ತುಭ]], ಜಗತ್ತಿನ ಅತಿಶ್ರೇಷ್ಠ ರತ್ನಾಭರಣ, ಇದನ್ನು ವಿಷ್ಣು ಧರಿಸುತ್ತಾನೆ * [[ಚಂದ್ರ]] * [[ಲಕ್ಷ್ಮಿ]], ಭಾಗ್ಯ ಹಾಗು ಸಂಪತ್ತಿನ ದೇವತೆ -ವಿಷ್ಣುವಿನ ಪತ್ನಿ * [[ಅಪ್ಸರೆಯರು]],[[ರಂಭಾ]], [[ಮೇನಕ]], [[ಪುನ್ಜಿಕಸ್ಥಳ]] ಇತರರು * [[ಕಾಮಧೇನು]] ಅಥವಾ ಸುರಭಿ, ಕೋರಿದುದನ್ನು ನೀಡುವ ಹಸು * [[ಪಾರಿಜಾತ]], ಅತಿಶ್ರೇಷ್ಠವಾದ ಹೂವಿನ ಮರ. ಇದರ ಮೊಗ್ಗು ಎಂದಿಗೂ ಬಾಡುವುದಿಲ್ಲ, ಇದನ್ನು [[ಕಲ್ಪವೃಕ್ಷ]]ದೊಂದಿಗೆ ಗುರುತಿಸಲಾಗುತ್ತದೆ. * [[ಐರಾವತ]], ಇಂದ್ರನ ಆನೆ * [[ಧನ್ವಂತರಿ]], ದೇವತೆಗಳ ವೈದ್ಯ [[ಅಮೃತ]]ದೊಂದಿಗೆ. (ಕೆಲವೊಮ್ಮೆ, ಎರಡು ಬೇರೆ ಬೇರೆ ರತ್ನಗಳಾಗಿ ಪರಿಗಣಿಸಲಾಗುತ್ತವೆ.) ಈ ಪಟ್ಟಿ ಒಂದು ಪುರಾಣದಿಂದ ಇನ್ನೊಂದು ಪುರಾಣಕ್ಕೆ ಸ್ವಲ್ಪ ಬಿನ್ನವಾಗಿರುತ್ತದೆ,ಹಾಗೂ [[ರಾಮಾಯಣ]] ಮತ್ತು [[ಮಹಾಭಾರತ]]ಗಳಲ್ಲಿಯೂ ಭಿನ್ನವಾಗಿವೆ. ಪಟ್ಟಿಯನ್ನು ಪೂರ್ಣಗೊಳಿಸಲು ಈ ರತ್ನಗಳನ್ನು ಸೇರಿಸಲಾಗುತ್ತದೆ:<ref name="vp"/> * [[ಶಾರ್ಙ್ಗ]],ವಿಷ್ಣುವಿನ ಬಿಲ್ಲು * [[ಶಂಖ]] ವಿಷ್ಣುವಿನ ಶಂಖ * [[ಜ್ಯೇಷ್ಠಾ]] -ದೌರ್ಭಾಗ್ಯದ ದೇವತೆ * [[ವರುಣ]]ನು ತೆಗೆದುಕೊಂಡ ಕೊಡೆ * [[ಅದಿತಿ]]ಯು ತನ್ನ ಮಗನಾದ ಇಂದ್ರನಿಗೆ ಕೊಟ್ಟ ಕಿವಿಯೋಲೆ * [[ತುಳಸಿ]] ಗಿಡ * ನಿದ್ರಾ ಅಥವಾ ಮೈಗಳ್ಳತನ === ಚಿರಂತನತೆಯ ಪಾನೀಯ === [[ಚಿತ್ರ:Sagar mathan.jpg|thumb|350px|ಸಮುದ್ರ ಮಂಥನದ ಹಲವರು ದೃಶ್ಯಗಳು]] ಕೊನೆಯಲ್ಲಿ , [[ಧನ್ವಂತರಿ]], ಸ್ವರ್ಗಲೋಕದ ವೈದ್ಯ, ''[[ಅಮೃತ]]'' ಉಳ್ಳ ಕೊಡದೊಂದಿಗೆ ಹೊರಬಂದ. ದೇವತೆಗಳು ಹಾಗು ಅಸುರರ ನಡುವೆ ಅಮೃತಕ್ಕಾಗಿ ಘೋರ ಯುದ್ಧ ನಡೆಯಿತು. ಅಮೃತವನ್ನು ಅಸುರರಿಂದ ರಕ್ಷಿಸಲು, ದೇವತೆಗಳು ಅಮೃತದ ಕೊಡವನ್ನು ಭೂಮಿಯ ಮೇಲೆ ನಾಲ್ಕು ಜಾಗಗಳಲ್ಲಿ ಬಚ್ಚಿಟ್ಟರು - [[ಪ್ರಯಾಗ]] (ಅಲ್ಲಹಾಬಾದ್), [[ಹರಿದ್ವಾರ]], [[ಉಜ್ಜಯನಿ]] ಹಾಗು [[ನಾಸಿಕ]]. ಈ ನಾಲ್ಕು ಜಾಗಗಳಲ್ಲಿ ಒಂದೊಂದು ಹನಿ ಅಮೃತ ಚೆಲ್ಲಿ ಈ ಜಾಗಗಳು ಪುಣ್ಯ ಕ್ಷೇತ್ರಗಳಾದವು. ಈ ಕಾರಣದಿಂದ ಹನ್ನೆರಡು ವರ್ಷಕೊಮ್ಮೆ ಇಲ್ಲಿ [[ಕುಂಭ ಮೇಳ]]ವನ್ನು ಆಚರಿಸಲಾಗುತ್ತದೆ. ಆದರೆ, ಕೊನೆಗೂ ಅಸುರರ ಕೈಗೆ ಅಮೃತ ಸಿಕ್ಕಿ ಅವರು ಸಂತೋಷ ಕೂಟವನ್ನು ಆಚರಿಸತೊಡಗಿದರು. ಭಯಭೀತರಾದ, [[ದೇವತೆಗಳು]] [[ವಿಷ್ಣು]]ವಿಗೆ ಮನವಿ ಮಾಡಿದರು,ವಿಷ್ಣು [[ಮೋಹಿನಿ]] ಅವತಾರವನ್ನು ತಾಳಿ ಅಸುರರನ್ನು ವಿಚಲಿತಗೊಳಿಸಿ ಅಮೃತವನ್ನು ದೇವತೆಗಳಿಗೆ ಹಂಚಿದನು . [[ರಾಹು]]ಎಂಬ ಅಸುರನು ದೇವತಾ ರೂಪ ತಾಳಿ ಅಮೃತವನ್ನು ಸೇವಿಸಿದ. ತಮ್ಮ ತೇಜಸಿನಿಂದ, [[ಸೂರ್ಯ]] ಹಾಗು [[ಚಂದ್ರ]] ಇದನ್ನು ಗಮನಿಸಿ, [[ಮೋಹಿನಿ]]ಗೆ ವಿಷಯ ತಿಳಿಸಿದರು. ಅಮೃತವು ಗಂಟಲಿನ ಕೆಳಗಿಳಿಯುವ ಮುನ್ನ, [[ಮೋಹಿನಿ]]ಯು [[ಸುದರ್ಶನ ಚಕ್ರ]]ದಿಂದ ರಾಹುವಿನ ತಲೆ ಉರುಳಿಸಿದಳು. ಅಮೃತ ಸೇವಿಸಿದ ತಲೆ ಚಿರಂಜೀವಿ ಆಯಿತು. ಸೇಡು-ತೀರಿಸಿಕೊಳ್ಳಲು ರಾಹುವಿನ ತಲೆ ಸೂರ್ಯ ಹಾಗು ಚಂದ್ರನನ್ನು ನುಂಗಿ ಗ್ರಹಣವುಂಟು ಮಾಡುತ್ತಾನೆ. ನಂತರ ಸೂರ್ಯ ಅಥವಾ ಚಂದ್ರ ಗಂಟಲಿನಿಂದ ಹೊರಬಂದು ಗ್ರಹಣ ಮುಕ್ತಾಯಗೊಳುತ್ತದೆ. ಕಥೆಯ ಕೊನೆಯಲ್ಲಿ ಪುನಶ್ಚೇತನಗೊಂಡ ದೇವತೆಗಳು ಅಸುರರನ್ನು ಸೋಲಿಸುತ್ತಾರೆ. == ಆಕರಗಳು == {{Reflist}} == ಬಾಹ್ಯ ಕೊಂಡಿಗಳು == * [http://www.sacred-texts.com/hin/m01/m01019.htm The story of the churning as found in the Mahabharata] * [http://www.sacred-texts.com/hin/vp/vp044.htm The story of the churning as found in the Vishnu Purana] * [http://www.sacred-texts.com/hin/rama/ry045.htm The story of the churning as found in the Ramayana] {{HinduMythology}} [[ವರ್ಗ:ಹಿಂದೂ ಪುರಾಣ]] 1vdldtekbf3vj62gcivfcto6ef1syef 1111389 1111387 2022-08-03T11:26:10Z 2409:4071:2080:8CF3:71C9:78DF:4215:DE16 wikitext text/x-wiki {{multiple image | direction = vertical | width = 200 | footer = ಕಾಂಬೋಡಿಯದಲ್ಲಿನ [[ಅನ್ಗ್ಕೊರ್ ವಾಟ್]]ನಲ್ಲಿ ಚಿತ್ರಿಸಿರುವ ಸಮುದ್ರ ಮಂಥನ | image1 = Awatoceanofmilk01.JPG | caption1 = [[ಅನ್ಗ್ಕೊರ್ ವಾಟ್]] }} [[ಹಿಂದೂ ಧರ್ಮ]]ದಲ್ಲಿ, '''ಸಮುದ್ರಮಂಥನ''' ಅಥವಾ '''ಕ್ಷೀರಸಮುದ್ರವನ್ನು ಕಡೆದ ಘಟನೆ''' [[ಪುರಾಣ]]ಗಳಲ್ಲಿ ಒಂದು ಅತ್ಯಂತ ಪ್ರಸಿದ್ದ ಪ್ರಸಂಗ ಹಾಗೂ ಇದನ್ನು ಅತ್ಯಂತ ವೈಭವದಿಂದ ೧೨ ವರ್ಷಗಳಿಗೊಮ್ಮೆ [[ಕುಂಭಮೇಳ]] ಎಂಬ ಹಬ್ಬವಾಗಿ ಆಚರಿಸಲಾಗುತ್ತದೆ. ಈ ಕಥೆಯು [[ಭಾಗವತಪುರಾಣ]], [[ಮಹಾಭಾರತ]] ಹಾಗೂ [[ವಿಷ್ಣು ಪುರಾಣ]]ದಲ್ಲಿ ಕಂಡುಬರುತ್ತದೆ. ಇದನ್ನು ಪ್ರೀತಂ ಬಿ ಉ ಶಿಕಾರಿಪುರ ರವರು ಬರೆದಿದ್ದಾರೆ ಸಮುದ್ರಮಂಥನದ ಇತರ ಹೆಸರುಗಳು — * '''ಸಮುದ್ರಮಂಥನಂ''' — ''ಮಂಥನಂ'' ಎಂದರೆ [[ಸಂಸ್ಕೃತ]]ದಲ್ಲಿ ''ಮಂಥನ'' ಅಥವಾ 'ಕಡೆಯುವುದು' ಎಂದರ್ಥ. * '''ಸಾಗರ ಮಂಥನ''' — ''ಸಾಗರ'' ''[[ಸಮುದ್ರ]]'' ಕ್ಕೆ ಇನ್ನೊಂದು ಹೆಸರು. * '''ಕ್ಷೀರಸಾಗರ ಮಂಥನ''' — ''ಕ್ಷೀರಸಾಗರ'' ಎಂದರೆ [[ಹಾಲಿನ ಸಮುದ್ರ]]ವೆಂದು. ''ಕ್ಷೀರಸಾಗರ'' = ''ಕ್ಷೀರ'' (ಹಾಲು) + ''ಸಾಗರ'' (ಸಮುದ್ರ). == ಸಮುದ್ರಮಂಥನದ ಕಥೆ == [[ಚಿತ್ರ:Kurma,_the_tortoise_incarnation_of_Vishnu.jpg|250px|right|thumb|ಸಮುದ್ರ ಮಂಥನದಲ್ಲಿ ವಿಷ್ಣುವಿನ ಕೂರ್ಮ ಅವತಾರ, ವಾಸುಕಿ ಸುತಿಕೊಂಡಿರುವ ಮಂದಾರ ಪರ್ವತದ ಕೆಳಗೆ.. ca 1870.]] [[ದೇವತೆ]]ಗಳ ರಾಜ [[ಇಂದ್ರ]], ತನ್ನ ಆನೆಯ ಮೇಲೆ ಸವಾರಿ ಮಾಡುವಾಗ , [[ದೂರ್ವಾಸ]]ಎಂಬ ಋಷಿ ಸಿಕ್ಕಿ ಇಂದ್ರನಿಗೆ ಒಂದು ವಿಶೇಷ ಮಾಲೆಯನ್ನು ಕೊಟ್ಟರು. ಇಂದ್ರ ಮಾಲೆಯನ್ನು ಸ್ವೀಕರಿಸಿ ಅದನ್ನು ಆನೆಯ ಸೊಂಡಿಲಿನ ಮೇಲೆ ಇಟ್ಟನು. ಆನೆಗೆ ಹೂಮಾಲೆಯ ಗಂಧದಿಂದ ಕಿರುಕುಳ ಉಂಟಾಗಿ ಮಾಲೆಯನ್ನು ನೆಲಕ್ಕೆ ಹಾಕಿತು. ಈ ಹಾರವು ಸಿರಿ ಮತ್ತು ಭಾಗ್ಯದ ಸಂಕೇತವಾಗಿದ್ದು, ಅದನ್ನು [[ಪ್ರಸಾದ]]ವಾಗಿ ಕಾಣಬೇಕಿತ್ತು, ಅಪಮಾನದಿಂದ ಕ್ರೋಧಿತರಾದ ದೂರ್ವಾಸ ಮುನಿಗಳು ಇಂದ್ರ ಹಾಗೂ ಎಲ್ಲ ದೇವತೆಗಳ ಶಕ್ತಿ, ಸಾಮರ್ಥ್ಯ ಹಾಗೂ ಭಾಗ್ಯಗಳು ಕಳೆದುಹೋಗಲಿ ಎಂದು ಶಾಪ ನೀಡಿದರು. ನಂತರ [[ದೇವ]]ರುಗಳು [[ಅಸುರ]]ರೊಂದಿಗೆ ಯುದ್ಧದಲ್ಲಿ ಸೋಲನಪ್ಪಿದರು. ಅಸುರರ[[ರಾಜ ಬಲಿ]] ಲೋಕವನ್ನು ತನ್ನ ವಶಕ್ಕೆ ತೆಗೆದುಕೊಂಡ. ದೇವರು [[ವಿಷ್ಣು]]ವಿನ ಮೊರೆಹೋದರು. ವಿಷ್ಣು ರಾಜತಾಂತ್ರಿಕತೆಯಿಂದ ಅಸುರರೊಡನೆ ವ್ಯವಹರಿಸಲು ಹೇಳಿದ. ದೇವರು ಅಸುರರೊಂದಿಗೆ ಒಪ್ಪಂದ ಮಾಡಿಕೊಂಡು ಸಮುದ್ರವನ್ನು [[ಅಮೃತ]]ಕ್ಕಾಗಿ ಕಡೆದು ಅದನ್ನು ತಮಲ್ಲಿ ಹಂಚಿಕೊಳಲು ಒಪ್ಪಿಕೊಂಡರು. ಆದರೆ ಅಮೃತವು ದೇವತೆಗಳಿಗೆ ಮಾತ್ರ ದಕ್ಕುವಂತೆ ಮಾಡುವುದಾಗಿ ವಿಷ್ಣು ದೇವತೆಗಳಿಗೆ ಹೇಳಿದ. == ಕ್ಷೀರಸಾಗರದ ಮಂಥನ == [[ಕ್ಷೀರಸಾಗರದ]] ಮಥನ ಒಂದು ಸುದೀರ್ಘವಾದ ಪ್ರಕ್ರಿಯೆ. ಕಡೆಗೋಲಾಗಿ ಮಂದರಾಚಲವನ್ನೂ, ಹಗ್ಗವಾಗಿ ಸರ್ಪಗಳ ರಾಜ ವಾಸುಕಿಯನ್ನೂ ಬಳಸಲಾಯಿತು. ದೇವತೆಗಳು ಹಾವಿನ ಬಾಲವನ್ನು ಮತ್ತು ಅಸುರರು ಹಾವಿನ ಹೆಡೆಯನ್ನು ಹಿಡಿದರು. ಹಾವನ್ನು ಒಮ್ಮೆ ಅಸುರರು ಒಮ್ಮೆ ದೇವತೆಗಳು ಎಳೆದರು. ಇದರಿಂದ ಬೆಟ್ಟವು ತಿರುಗತೊಡಗಿತು. ಸಮುದ್ರಮಂಥನ ಪ್ರಾರಂಭವಾಯಿತು. ಆದರೆ, ಬೆಟ್ಟವು ಸಾಗರದಲ್ಲಿ ಕುಸಿಯತೊಡಗಿತು. [[ವಿಷ್ಣು]] ಒಂದು ಆಮೆಯಾಗಿ ತನ್ನ ಎರಡನೇ [[ಕೂರ್ಮ]]ಆವತಾರ ತಾಳಿ ತನ್ನ ಬೆನ್ನಿನ ಮೇಲೆ ಬೆಟ್ಟವನ್ನು ಹೊತ್ತನು. ಗಮನಿಸಿ, ಮಹಾಭಾರತದಲ್ಲಿನ ಕಥೆ ಪುರಾಣಗಳಲ್ಲಿನವುಗಳಿಗಿಂತ (ಭಾಗವತ, ಬ್ರಹ್ಮವೈವರ್ತ) ಭಿನ್ನವಾಗಿದೆ. ಉದಾಹರಣೆಗೆ, ಮಹಾಭಾರತದಲ್ಲಿ ಆಮೆಯ ರೂಪವನ್ನು ವಿಷ್ಣು ಧರಿಸುವುದಿಲ್ಲ. ಅಲ್ಲಿ ಆಮೆಗಳ ರಾಜನಾದ ಅಕೂಪಾರನು, ದೇವತೆಗಳ ಹಾಗು ಅಸುರರ ಬೇಡಿಕೆಯ ಮೇರೆಗೆ ಅದನ್ನು ನಿಭಾಯಿಸುತ್ತಾನೆ. === ಹಾಲಾಹಲ ('ಕಾಲಕೂಟ') === ದೇವತೆಗಳು ಹಾಗೂ ಅಸುರರು ಸಮುದ್ರಮಥನ ಮಾಡುವಾಗ, ಒಂದು ಕೊಡ ವಿಷವು , [[ಹಾಲಾಹಲ]], ಸಮುದ್ರದಿಂದ ಹೊರಬಂತು. ಇದರಿಂದ ದೇವತೆಗಳು ಹಾಗೂ ಅಸುರರು ಭಯಭೀತರಾದರು, ಏಕೆಂದರೆ ಈ ವಿಷವು ಸೃಷ್ಟಿಯನ್ನೇ ನಾಶ ಮಾಡುವಷ್ಟು ಪ್ರಭಾವಶಾಲಿ. [[ವಿಷ್ಣು]]ವಿನ ಸಲಹೆಮೇಲೆ, ದೇವತೆಗಳು [[ಶಿವ]]ನ ಬಳಿ ರಕ್ಷಣೆ ಹಾಗೂ ಸಹಾಯಕೇಳಲು ಹೋದರು. ಜೀವಕೋಟಿಯ ಮೇಲಿನ ಅನುಕಂಪದಿಂದ ಶಿವ ವಿಷವನ್ನು ನುಂಗಿ ತನ್ನ ಕಂಠದಲ್ಲಿ ಹಿಡಿದಿಟ್ಟ. ಇದು ಎಷ್ಟು ತೀಕ್ಷ್ಣವಾದ ವಿಷವೆಂದರೆ ಶಿವನ ಕಂಠವು ನೀಲಿಯಾಗಿ ಹೋಯಿತು. ಈ ಕಾರಣದಿಂದ, ಶಿವನನ್ನು ನೀಲಕಂಠ (ಕಪ್ಪು ಅಥವಾ ನೀಲಿ - ಗಂಟಲಿನವ,''ನೀಲ'' = "ನೀಲಿ", ''ಕಂಠ'' = "ಗಂಟಲು") ಎನ್ನುತ್ತಾರೆ. === ರತ್ನಗಳು === [[ಚಿತ್ರ:Samudra manthan.jpg|thumb|1910s lithograph showing samudra manthan with the 14 jewels]] ಎಲ್ಲ ರೀತಿಯ ಗಿಡಮೂಲಿಕೆಯನ್ನು ಸಮುದ್ರದಲ್ಲಿ ಹಾಕಲಾಯಿತು ಹಾಗೂ ಹದಿನಾಲ್ಕು ರತ್ನಗಳು ಸಮುದ್ರದಿಂದ ಹೊರಬಂದವು, ಇದನ್ನು ದೇವತೆಗಳು ಹಾಗು ಅಸುರರು ಹಂಚಿಕೊಂಡರು. ಸಾಮಾನ್ಯವಾಗಿ ರತ್ನಗಳು ಹದಿನಾಲ್ಕು ಎಂದು ಹೇಳಲ್ಪಟರೂ, ಗ್ರಂಥಗಳಲ್ಲಿ ಒಂಬತ್ತರಿಂದ ಹದಿನಾಲ್ಕರವರಗೆ ಉಲ್ಲೇಖಿಸಲಾಗುತದೆ. ಪಟ್ಟಿ:<ref name="vp">{{cite book|last=Wilson|first=Horace Hayman |authorlink=Horace Hayman Wilson|title=The Vishnu Purana|url=http://www.sacred-texts.com/hin/vp/vp044.htm#fr_236|year=1840}}</ref> * [[ಹಾಲಾಹಲ]], ಶಿವನು ನುಂಗಿದ ವಿಷ * [[ವರುನಿ]] ಅಥವಾ ಸುರ, ಮದ್ಯದ ದೇವತೆ. ಇವನ್ನು ದೇವತೆಗಳು ಕರೆದುಕೊಂಡಿದರಿಂದ, ಅವರನ್ನು ಸುರರೆಂದು ಹಾಗು ಇತರರನ್ನು ಅಸುರರೆಂದು ಕರೆಯಲಾಗುತ್ತದೆ. * [[ಉಚ್ಹೈಶ್ರವಸ್ಸು]], ಅತಿಶ್ರೇಷ್ಠವಾದ ೭-ತಲೆಯುಳ್ಳ ಕುದರೆ * [[ಕೌಸ್ತುಭ]], ಜಗತ್ತಿನ ಅತಿಶ್ರೇಷ್ಠ ರತ್ನಾಭರಣ, ಇದನ್ನು ವಿಷ್ಣು ಧರಿಸುತ್ತಾನೆ * [[ಚಂದ್ರ]] * [[ಲಕ್ಷ್ಮಿ]], ಭಾಗ್ಯ ಹಾಗು ಸಂಪತ್ತಿನ ದೇವತೆ -ವಿಷ್ಣುವಿನ ಪತ್ನಿ * [[ಅಪ್ಸರೆಯರು]],[[ರಂಭಾ]], [[ಮೇನಕ]], [[ಪುನ್ಜಿಕಸ್ಥಳ]] ಇತರರು * [[ಕಾಮಧೇನು]] ಅಥವಾ ಸುರಭಿ, ಕೋರಿದುದನ್ನು ನೀಡುವ ಹಸು * [[ಪಾರಿಜಾತ]], ಅತಿಶ್ರೇಷ್ಠವಾದ ಹೂವಿನ ಮರ. ಇದರ ಮೊಗ್ಗು ಎಂದಿಗೂ ಬಾಡುವುದಿಲ್ಲ, ಇದನ್ನು [[ಕಲ್ಪವೃಕ್ಷ]]ದೊಂದಿಗೆ ಗುರುತಿಸಲಾಗುತ್ತದೆ. * [[ಐರಾವತ]], ಇಂದ್ರನ ಆನೆ * [[ಧನ್ವಂತರಿ]], ದೇವತೆಗಳ ವೈದ್ಯ [[ಅಮೃತ]]ದೊಂದಿಗೆ. (ಕೆಲವೊಮ್ಮೆ, ಎರಡು ಬೇರೆ ಬೇರೆ ರತ್ನಗಳಾಗಿ ಪರಿಗಣಿಸಲಾಗುತ್ತವೆ.) ಈ ಪಟ್ಟಿ ಒಂದು ಪುರಾಣದಿಂದ ಇನ್ನೊಂದು ಪುರಾಣಕ್ಕೆ ಸ್ವಲ್ಪ ಬಿನ್ನವಾಗಿರುತ್ತದೆ,ಹಾಗೂ [[ರಾಮಾಯಣ]] ಮತ್ತು [[ಮಹಾಭಾರತ]]ಗಳಲ್ಲಿಯೂ ಭಿನ್ನವಾಗಿವೆ. ಪಟ್ಟಿಯನ್ನು ಪೂರ್ಣಗೊಳಿಸಲು ಈ ರತ್ನಗಳನ್ನು ಸೇರಿಸಲಾಗುತ್ತದೆ:<ref name="vp"/> * [[ಶಾರ್ಙ್ಗ]],ವಿಷ್ಣುವಿನ ಬಿಲ್ಲು * [[ಶಂಖ]] ವಿಷ್ಣುವಿನ ಶಂಖ * [[ಜ್ಯೇಷ್ಠಾ]] -ದೌರ್ಭಾಗ್ಯದ ದೇವತೆ * [[ವರುಣ]]ನು ತೆಗೆದುಕೊಂಡ ಕೊಡೆ * [[ಅದಿತಿ]]ಯು ತನ್ನ ಮಗನಾದ ಇಂದ್ರನಿಗೆ ಕೊಟ್ಟ ಕಿವಿಯೋಲೆ * [[ತುಳಸಿ]] ಗಿಡ * ನಿದ್ರಾ ಅಥವಾ ಮೈಗಳ್ಳತನ === ಚಿರಂತನತೆಯ ಪಾನೀಯ === [[ಚಿತ್ರ:Sagar mathan.jpg|thumb|350px|ಸಮುದ್ರ ಮಂಥನದ ಹಲವರು ದೃಶ್ಯಗಳು]] ಕೊನೆಯಲ್ಲಿ , [[ಧನ್ವಂತರಿ]], ಸ್ವರ್ಗಲೋಕದ ವೈದ್ಯ, ''[[ಅಮೃತ]]'' ಉಳ್ಳ ಕೊಡದೊಂದಿಗೆ ಹೊರಬಂದ. ದೇವತೆಗಳು ಹಾಗು ಅಸುರರ ನಡುವೆ ಅಮೃತಕ್ಕಾಗಿ ಘೋರ ಯುದ್ಧ ನಡೆಯಿತು. ಅಮೃತವನ್ನು ಅಸುರರಿಂದ ರಕ್ಷಿಸಲು, ದೇವತೆಗಳು ಅಮೃತದ ಕೊಡವನ್ನು ಭೂಮಿಯ ಮೇಲೆ ನಾಲ್ಕು ಜಾಗಗಳಲ್ಲಿ ಬಚ್ಚಿಟ್ಟರು - [[ಪ್ರಯಾಗ]] (ಅಲ್ಲಹಾಬಾದ್), [[ಹರಿದ್ವಾರ]], [[ಉಜ್ಜಯನಿ]] ಹಾಗು [[ನಾಸಿಕ]]. ಈ ನಾಲ್ಕು ಜಾಗಗಳಲ್ಲಿ ಒಂದೊಂದು ಹನಿ ಅಮೃತ ಚೆಲ್ಲಿ ಈ ಜಾಗಗಳು ಪುಣ್ಯ ಕ್ಷೇತ್ರಗಳಾದವು. ಈ ಕಾರಣದಿಂದ ಹನ್ನೆರಡು ವರ್ಷಕೊಮ್ಮೆ ಇಲ್ಲಿ [[ಕುಂಭ ಮೇಳ]]ವನ್ನು ಆಚರಿಸಲಾಗುತ್ತದೆ. ಆದರೆ, ಕೊನೆಗೂ ಅಸುರರ ಕೈಗೆ ಅಮೃತ ಸಿಕ್ಕಿ ಅವರು ಸಂತೋಷ ಕೂಟವನ್ನು ಆಚರಿಸತೊಡಗಿದರು. ಭಯಭೀತರಾದ, [[ದೇವತೆಗಳು]] [[ವಿಷ್ಣು]]ವಿಗೆ ಮನವಿ ಮಾಡಿದರು,ವಿಷ್ಣು [[ಮೋಹಿನಿ]] ಅವತಾರವನ್ನು ತಾಳಿ ಅಸುರರನ್ನು ವಿಚಲಿತಗೊಳಿಸಿ ಅಮೃತವನ್ನು ದೇವತೆಗಳಿಗೆ ಹಂಚಿದನು . [[ರಾಹು]]ಎಂಬ ಅಸುರನು ದೇವತಾ ರೂಪ ತಾಳಿ ಅಮೃತವನ್ನು ಸೇವಿಸಿದ. ತಮ್ಮ ತೇಜಸಿನಿಂದ, [[ಸೂರ್ಯ]] ಹಾಗು [[ಚಂದ್ರ]] ಇದನ್ನು ಗಮನಿಸಿ, [[ಮೋಹಿನಿ]]ಗೆ ವಿಷಯ ತಿಳಿಸಿದರು. ಅಮೃತವು ಗಂಟಲಿನ ಕೆಳಗಿಳಿಯುವ ಮುನ್ನ, [[ಮೋಹಿನಿ]]ಯು [[ಸುದರ್ಶನ ಚಕ್ರ]]ದಿಂದ ರಾಹುವಿನ ತಲೆ ಉರುಳಿಸಿದಳು. ಅಮೃತ ಸೇವಿಸಿದ ತಲೆ ಚಿರಂಜೀವಿ ಆಯಿತು. ಸೇಡು-ತೀರಿಸಿಕೊಳ್ಳಲು ರಾಹುವಿನ ತಲೆ ಸೂರ್ಯ ಹಾಗು ಚಂದ್ರನನ್ನು ನುಂಗಿ ಗ್ರಹಣವುಂಟು ಮಾಡುತ್ತಾನೆ. ನಂತರ ಸೂರ್ಯ ಅಥವಾ ಚಂದ್ರ ಗಂಟಲಿನಿಂದ ಹೊರಬಂದು ಗ್ರಹಣ ಮುಕ್ತಾಯಗೊಳುತ್ತದೆ. ಕಥೆಯ ಕೊನೆಯಲ್ಲಿ ಪುನಶ್ಚೇತನಗೊಂಡ ದೇವತೆಗಳು ಅಸುರರನ್ನು ಸೋಲಿಸುತ್ತಾರೆ. == ಆಕರಗಳು == {{Reflist}} == ಬಾಹ್ಯ ಕೊಂಡಿಗಳು == * [http://www.sacred-texts.com/hin/m01/m01019.htm The story of the churning as found in the Mahabharata] * [http://www.sacred-texts.com/hin/vp/vp044.htm The story of the churning as found in the Vishnu Purana] * [http://www.sacred-texts.com/hin/rama/ry045.htm The story of the churning as found in the Ramayana] {{HinduMythology}} [[ವರ್ಗ:ಹಿಂದೂ ಪುರಾಣ]] 9g2fuumblljwegxyujteeesdub24td0 ಮಾವತ್ತೂರು 0 21602 1111374 893343 2022-08-03T10:11:48Z 2405:204:5701:9202:0:0:F38:10B0 wikitext text/x-wiki {{Orphan|date=ಡಿಸೆಂಬರ್ ೨೦೧೫}} {{Wikify}} {{Unref}} {{ಧಾಟಿ}} '''ಮಾವತ್ತೂರು''' ಇದು [[ತುಮಕೂರು]] ಜಿಲ್ಲೆ [[ಕೊರಟಗೆರೆ]] ತಾಲೂಕಿನಲ್ಲಿ ಇರುವ ಒಂದು ದೊಡ್ಡ ಗ್ರಾಮ. ಇದು ಸುತ್ತ ಮುತ್ತ ಇರುವ ಸುಮಾರು ೩೦ ಹಳ್ಳಿಗಳಿಗೆ ಒಂದು ವ್ಯಾಪಾರ ಕೇಂದ್ರ. ಇಲ್ಲಿ ಪ್ರತಿ ವರ್ಷ ನಡೆಯುವ ಮಾವತ್ತೂರಮ್ಮನ ಜಾತ್ರೆ ಸುಮಾರು ೩೩ ಹಳ್ಳಿಗಳು ಸೇರಿ ಮಾಡುತ್ತವೆ. ಸುತ್ತಮುತ್ತಲ ಹಳ್ಳಿಗಳಿಂದ ಕುರ್ಜು (ರಥ)ಗಳು ಇಲ್ಲಿಗೆ ಬರುತ್ತವೆ. ಸುಮಾರು 9 ದಿನಗಳು ಈ ಜಾತ್ರೆ ನಡೆಯುತ್ತದೆ. '''ಮಾವತ್ತೂರು''' ತನ್ನಲ್ಲಿ ಇರುವ ದೊಡ್ಡ ಕೆರೆಗೂ ಕೂಡ ಪ್ರಸಿದ್ಧಿಯಾಗಿದೆ. ೨200 ಎಕರೆ ಪ್ರದೇಶದಲ್ಲಿ ನೀರು ನಿಲ್ಲುವಂತೆ "ಗರುಡಾಚಲ" ನದಿಗೆ ಅಡ್ಡವಾಗಿ ಈ ಕೆರೆಯನ್ನು ನಿರ್ಮಿಸಲಾಗಿದೆ. ಇದು ಸುಮಾರು ೩೨೦೦ ಕ್ಕೂ ಹೆಚ್ಚು ಎಕರೆ ಗದ್ದೆಗಳಿಗೆ ನೀರುಣಿಸುತ್ತಿದೆ ಹಾಗು ಮೀನುಗಾರಿಕೆಗೂ ಕೂಡ ಬಳಸಲ್ಪಡುತ್ತಿದೆ. ಕೆರೆಯ ಮೇಲಿನಿಂದ ಕಾಣುವ ತೋಟ ಹಾಗು ಗದ್ದೆಗಳ ನೋಟ ನಯನ ಮನೋಹರ. '''ಮಾವತ್ತೂರು ಕೆರೆ :''' ತುಮಕೂರು ಜಿಲ್ಲೆಯ ಮೊದಲ ಕೆರೆ ಹಾಗೂ ಅತ್ಯಂತ ಹಳೆಯದಾದ ಕೆರೆ. ಕ್ರಿ.ಶ ೧೮೮೨ ರಲ್ಲೇ ಮೈಸೂರು ಮಹಾರಾಜರರಾದ ಜಯಚಾಮರಾಜ ಒಡೆಯರ್ (೧೮೮0-೧೯೦೨) ಕಾಲದಲ್ಲಿ ಈ ಬೃಹತ್ ಕೆರೆಗೆ ಅಡಿಪಾಯ ಹಾಕಲಾಯಿತು. ಸುಮಾರು ೧೬ ವರ್ಷಗಳ ಕಾಲ ದೀರ್ಘ ಕಾಮಗಾರಿಯಲ್ಲಿ, ೧೮೯೮ ಕೆರೆ ಉದ್ಘಾಟನೆಯಾಯಿತು. ಸುಮಾರು ೧೧೦೦ ಮೀಟರ್ ಉದ್ದ, ೪೦ ಅಡಿ ಎತ್ತರದ ಮೊದಲ ಹಂತದ ಅದರ ಮೇಲೆ ೬೦ ಅಡಿ ಎತ್ತರದ ಎರಡನೇ ಹಂತದ ಇದರ ಏರಿ, ಹಾಗೂ ಮೂರನೇ ಹಂತದಲ್ಲಿ ೧೫ ಅಡಿ ಎತ್ತರದ ಕೆರೆಯ ಏರಿಯು ಇಂದಿಗೂ ಬೃಹತ್ ಅಣೆಕಟ್ಟೆಗಳ ಗುಣಮಟ್ಟಕ್ಕೆ ಸೆಡ್ಡು ಹೊಡೆಯುವಂತಿದೆ. ಈ ಏರಿಯ ಅಗಲ ತಳಭಾಗದಲ್ಲಿ ೭೪ ಅಡಿ, ಮೇಲ್ಭಾಗದಲ್ಲಿ ೧೨ ಅಡಿ ಅಗಲವಿದೆ. ಈ ಕೆರೆಯ ಕಾಮಗಾರಿಗೆ, ಸಿಮೆಂಟ್ ಬಳಕೆ ಮಾಡದೆ ಕಲ್ಲು, ಗಾರೆಯಿಂದ ನಿರ್ಮಿಸಿದ್ದಾರೆ. ಏರಿಯ ಮೇಲೆ ಮಣ್ಣು ಹಾಕಲು ಯಾವುದೇ ಯಂತ್ರೋಪಕರಣಗಳನ್ನು ಬಳಸದೆ, ಕೋಣಗಳ ಮೇಲೆ ಮಣ್ಣನ್ನು ಹೊರಿಸಿ ತಂದು ಸುರಿದು, ಅವುಗಳ ಕಾಲಿನಿಂದಲೇ ತುಳಿಸಿ ಭದ್ರವಾಗಿ ನಿರ್ಮಿಸಿದ ಕೆರೆ ಎಂದು ಇಲ್ಲಿನ ಇತಿಹಾಸ. ಈ ಬೃಹತ್ ಕೆರೆ ಕಟ್ಟಲು ಅಂದಿನ ಕಾಲಕ್ಕೆ ಖರ್ಚಾಗಿದ್ದ ಹಣ ₹ ೩,೬೨,೮೪೩/- ಕೆರೆ ಸಂಪೂರ್ಣವಾಗಿ ತುಂಬಿದಾಗ ಇದರ ನೀರಿನ ಸುತ್ತಳತೆ ದೂರ ಸುಮಾರು ೧೬ ಕಿ.ಮಿ. ವಿಸ್ತಾರವಾದುದು. ಕೆರೆಯ ಏರಿಯ ಮದ್ಯ ಭಾಗದಲ್ಲಿ ನಿಂತು ನೋಡಿದರೆ ಕೆರೆಯ ಮುಂದಿನ ತುದಿಯು ಸುಮಾರು ೭ ಕಿ.ಮೀ ದೂರವಿದೆ. ಇದರ ಗರಿಷ್ಟ ಅಗಲವು ೩ ಕಿ.ಮೀ ಈ ಕೆರೆಯ ಇನ್ನೊಂದು ವಿಶೇಷವೆಂದರೆ ಕೆರೆ ಕಟ್ಟಿದಾಗಿನಿಂದಲೂ ಇದುವರೆಗೂ ಈ ಕೆರೆ ಸಂಪೂರ್ಣವಾಗಿ ಎಂದಿಗೂ ಖಾಲಿಯಾಗಿಲ್ಲ. ಭೀಕರ ಬರಗಾಲದಲ್ಲಿಯೂ ಸುತ್ತ ಮುತ್ತಲ ಹಳ್ಳಿಗಳ ಸಾವಿರಾರು ಜನ ಜಾನುವಾರುಗಳ ಜೀವನಾಡಿಯಾಗಿದೆ. ೨೮ ಅಡಿ ಆಳದ ಗರಿಷ್ಟ ೧.೫ ಟಿ.ಎಂ.ಸಿ ನೀರು ಸಂಗ್ರಹಣಾ ಸಾಮರ್ಥ್ಯವಿದ್ದು, ೨೦೧೭ ರಲ್ಲಿ ೨೫ ಅಡಿ ೨೦೦೮-೦೯ ರಲ್ಲಿ ೨೬ ಅಡಿ ೨೦೦೨ ರಲ್ಲಿ ೨೫ ಅಡಿ ೧೯೯೮ ರಲ್ಲಿ ೨೬ ಅಡಿ ೧೯೯೬ ರಲ್ಲಿ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿತ್ತು ಉಳಿದಂತೆ ೧೯೯೦ ಕ್ಕಿಂತ ಹಿಂದೆ ಪ್ರತಿ ವರ್ಷವೂ ಕೆರೆ ಸಂಪೂರ್ಣ ಭರ್ತಿಯಾಗುತ್ತಿತ್ತು. ಕೆರೆಯ ಮದ್ಯ ಭಾಗದಲ್ಲಿ ಇರುವ ಒಂದು ಸಣ್ಣ ಪಾಳು ಬಿದ್ದ ಕಲ್ಲಿನ ಮಂಟಪವನ್ನು "ವೀರುಲ(ವೀರನ) ಗುಡಿ" ಎಂದು ಸ್ಥಳೀಯರು ಕರೆಯುತ್ತಾರೆ. ಇದು ಪುರಾತನ ಕಾಲದ ದೇವಾಲಯ ಇರಬಹುದು ಎಂದು ಸ್ಥಳೀಯರ ಅಭಿಪ್ರಾಯ. ಹಾಗೆಯೇ ಕೆರೆಯ ಮದ್ಯಭಾಗದಲ್ಲಿ ಸದಾ ನೀರಿನಲ್ಲೆಯೇ ಮುಳುಗಿರುವ ೮ ಅಡಿ ಎತ್ತರದ ಪುರಾತನ ಕಾಲದ ಮಾವಿನ ಮರದ ಅವಶೇಷವು ಇಂದಿಗೂ ಕೊಳೆಯದೇ ಹಾಗಯೇ ಉಳಿದಿರುವುದು ವಿಶೇಷ ಆಕರ್ಷಣೆ. ಕೆರೆ ತುಂಬಿದಾಗ "ಗರುಡಾಚಲ" ನದಿಯು ಮುಂದೆ ಅಕ್ಕಿ ರಾಂಪುರ ಬಳಿ ತೀತಾ ಕೆರೆಯಿಂದ ಬರುವ ಜಯ ಮಂಗಲಿ ನದಿಯನ್ನು ಸೇರಿ ಅಲ್ಲಿಂದ ಬಹುದೂರ ಸಾಗಿ ಆಂದ್ರ ಪ್ರದೇಶದ "ಪರ್ಗಿ" ಕೆರೆಯನ್ನು ಸೇರುತ್ತದೆ. ಅಲ್ಲಿಂದ ಮುಂದೆ ಸಾಗಿ ಮತ್ತೆರಡು ಅಣೆಕಟ್ಟೆ ತುಂಬಿ ಪೆನ್ನಾರ್ ನದಿಯಾಗಿ, ಆಂಧ್ರಪ್ರದೇಶದ ಬಂಗಾಳಕೊಲ್ಲಿ ನದಿಯನ್ನು ಸೇರುತ್ತದೆ. ಕೆರೆಯ ಹಿಂದೆ, ಪುರಾತನ ಕಾಲದ, ಶಕ್ತಿ ದೇವತೆ ಮಾವತ್ತೂರಮ್ಮ, ಹಾಗೂ ಆಂಜನೇಯನ ದೇವಾಲಯಗಳಿವೆ. ಕೆರೆಯ ಕಾಮಗಾರಿ ನಡೆಯುವಾಗ ಸಲಕರಣೆಗಳನ್ನು ತಟ್ಟಲು ಈ ಆಂಜನೇಯನ ದೇಗುಲದ ಬಳಿ ಕುಲುಮೆ ನಿರ್ಮಿಸಿಕೊಂಡಿದ್ದರೆಂದು ಹಿರಿಯರು ಹೇಳುತ್ತಾರೆ. ಇದುವರೆಗೂ ಕೆರೆಯ ತಳವನ್ನೇ ಕಾಣಲಾಗಿಲ್ಲ, ಅಂದರೆ ನೂರಾರು ವರ್ಷದಿಂದ ಕೆರೆಯ ಹೂಳನ್ನೇ ತೆಗೆಯಲು ಸಾದ್ಯವಾಗಿಲ್ಲ. ಸರ್ಕಾರದ, ಅಧಿಕಾರಿಗಳ ನಿರ್ಲಕ್ಷ್ಯ & ಭ್ರಷ್ಟತನದಿಂದ ಸಾವಿರಾರು ಮೆಟ್ರಿಕ್ ಟನ್ ಮರಳು ಕಳ್ಳರ ಪಾಲಾಗಿದೆ. ಕೆರೆಯಂಗಳದ ಒತ್ತುವರಿ ತಡೆಯಲು ಅರಣ್ಯ ಇಲಾಖೆ ಮತ್ತು ಸ್ಥಳೀಯ ಆಡಳಿತಗಳು ಕೆರೆಯ ಅಂಚಿನುದ್ದಕ್ಕೂ ನೆಡುತೋಪುಗಳನ್ನು ನಿರ್ಮಿಸಿದ್ದು ವಿವಿಧ ಜಾತಿಯ ಪ್ರಾಣಿ ಪಕ್ಷಿ, ಬಾನಾಡಿಗಳಿಗೆ ಆಶ್ರಯ ತಾಣವಾಗಿದೆ. ಪ್ರತಿ ಋತುಮಾನ ದಲ್ಲೂ ದೇಶ ವಿದೇಶಗಳಿಂದ ಹಕ್ಕಿ,ಪಕ್ಷಿಗಳು ಇಲ್ಲಿಗೆ ಬಂದು ಹೋಗುತ್ತವೆ. ಈ ಕೆರೆಯ ಅಭಿವೃದ್ಧಿಗೆ ಸರ್ಕಾರದಿಂದ ಯಾವುದೇ ಪ್ರೋತ್ಸಾಹ ಸಿಗದಿದ್ದರೂ ಈ ಏರಿಯ ಹಿಂಬಾಗದಲ್ಲಿ ಹಾದು ಹೋಗುವ ಗೊರವನಹಳ್ಳಿ- ಮಾವತ್ತೂರು - ತೊಂಡೇಬಾವಿ ರಸ್ತೆಯಲ್ಲಿ ಸಂಚರಿಸುವವರನ್ನು ಈ ಬೃಹತ್ ಕೆರೆ ಸೆಳೆಯದೇ ಇರುವುದಿಲ್ಲ. ಪ್ರತಿ ಭಾನುವಾರ ಇಲ್ಲಿ ನಡೆಯುವ [[ಸಂತೆ]]ಯು ಸುತ್ತ ಮುತ್ತಲಿನ ಹಳ್ಳಿಗಳ ಜನರ ಅಗತ್ಯಗಳನ್ನು ಪೂರೈಸುತ್ತಿದೆ. ಪ್ರಸಿಧ್ಧ ಪುಣ್ಯ ಕ್ಷೇತ್ರ [[ಗೊರವನಹಳ್ಳಿ]] (ಲಕ್ಷ್ಮಿ ದೇವಸ್ಥಾನ) ಇಲ್ಲಿಂದ ಪಶ್ಚಿಮಕ್ಕೆ ಕೇವಲ ೫ ಕಿ.ಮೀ ದೂರದಲ್ಲಿದೆ. <br /> [[ವರ್ಗ:ತುಮಕೂರು ಜಿಲ್ಲೆಯ ಹಳ್ಳಿಗಳು]] i1iu0cpl8160imxkca8ic52olmtg66s 1111375 1111374 2022-08-03T10:15:01Z 2405:204:5701:9202:0:0:F38:10B0 wikitext text/x-wiki {{Orphan|date=ಡಿಸೆಂಬರ್ ೨೦೧೫}} {{Wikify}} {{Unref}} {{ಧಾಟಿ}} '''ಮಾವತ್ತೂರು''' ಇದು [[ತುಮಕೂರು]] ಜಿಲ್ಲೆ [[ಕೊರಟಗೆರೆ]] ತಾಲೂಕಿನಲ್ಲಿ ಇರುವ ಒಂದು ದೊಡ್ಡ ಗ್ರಾಮ. ಇದು ಸುತ್ತ ಮುತ್ತ ಇರುವ ಸುಮಾರು ೩೦ ಹಳ್ಳಿಗಳಿಗೆ ಒಂದು ವ್ಯಾಪಾರ ಕೇಂದ್ರ. ಇಲ್ಲಿ ಪ್ರತಿ ವರ್ಷ ನಡೆಯುವ ಮಾವತ್ತೂರಮ್ಮನ ಜಾತ್ರೆ ಸುಮಾರು ೩೩ ಹಳ್ಳಿಗಳು ಸೇರಿ ಮಾಡುತ್ತವೆ. ಸುತ್ತಮುತ್ತಲ ಹಳ್ಳಿಗಳಿಂದ ಕುರ್ಜು (ರಥ)ಗಳು ಇಲ್ಲಿಗೆ ಬರುತ್ತವೆ. ಸುಮಾರು 9 ದಿನಗಳು ಈ ಜಾತ್ರೆ ನಡೆಯುತ್ತದೆ. '''ಮಾವತ್ತೂರು''' ತನ್ನಲ್ಲಿ ಇರುವ ದೊಡ್ಡ ಕೆರೆಗೂ ಕೂಡ ಪ್ರಸಿದ್ಧಿಯಾಗಿದೆ. ೨೨00 ಎಕರೆ ಪ್ರದೇಶದಲ್ಲಿ ನೀರು ನಿಲ್ಲುವಂತೆ "ಗರುಡಾಚಲ" ನದಿಗೆ ಅಡ್ಡವಾಗಿ ಈ ಕೆರೆಯನ್ನು ನಿರ್ಮಿಸಲಾಗಿದೆ. ಇದು ಸುಮಾರು ೩೫೦೦ ಎಕರೆಗೂ ಕ್ಕೂ ಹೆಚ್ಚು ಗದ್ದೆಗಳಿಗೆ ನೀರುಣಿಸುತ್ತಿದೆ ಹಾಗು ಮೀನುಗಾರಿಕೆಗೂ ಕೂಡ ಬಳಸಲ್ಪಡುತ್ತಿದೆ. ಕೆರೆಯ ಮೇಲಿನಿಂದ ಕಾಣುವ ತೋಟ ಹಾಗು ಗದ್ದೆಗಳ ನೋಟ ನಯನ ಮನೋಹರ. '''ಮಾವತ್ತೂರು ಕೆರೆ :''' ತುಮಕೂರು ಜಿಲ್ಲೆಯ ಮೊದಲ ಕೆರೆ ಹಾಗೂ ಅತ್ಯಂತ ಹಳೆಯದಾದ, ವಿಸ್ತಾರವಾದ ಕೆರೆ. ಕ್ರಿ.ಶ ೧೮೮೨ ರಲ್ಲೇ ಮೈಸೂರು ಮಹಾರಾಜರರಾದ ಜಯಚಾಮರಾಜ ಒಡೆಯರ್ (೧೮೮0-೧೯೦೨) ಕಾಲದಲ್ಲಿ ಈ ಬೃಹತ್ ಕೆರೆಗೆ ಅಡಿಪಾಯ ಹಾಕಲಾಯಿತು. ಸುಮಾರು ೧೬ ವರ್ಷಗಳ ಕಾಲ ದೀರ್ಘ ಕಾಮಗಾರಿಯಲ್ಲಿ, ೧೮೯೮ ಕೆರೆ ಉದ್ಘಾಟನೆಯಾಯಿತು. ಸುಮಾರು ೧೧೦೦ ಮೀಟರ್ ಉದ್ದ, ೬೦ ಅಡಿ ಎತ್ತರದ, ೧೫ ಅಡಿ ಎತ್ತರದ ಮೊದಲ ಹಂತದ ಅದರ ಮೇಲೆ ೪೫ ಅಡಿ ಎತ್ತರದ ಎರಡನೇ ಹಂತದ ಇದರ ಏರಿ, ಹಾಗೂ ಮೂರನೇ ಹಂತದಲ್ಲಿ ೧೫ ಅಡಿ ಎತ್ತರದ ಕೆರೆಯ ಏರಿಯು ಇಂದಿಗೂ ಬೃಹತ್ ಅಣೆಕಟ್ಟೆಗಳ ಗುಣಮಟ್ಟಕ್ಕೆ ಸೆಡ್ಡು ಹೊಡೆಯುವಂತಿದೆ. ಈ ಏರಿಯ ಅಗಲ ತಳಭಾಗದಲ್ಲಿ ೭೪ ಅಡಿ, ಮೇಲ್ಭಾಗದಲ್ಲಿ ೧೨ ಅಡಿ ಅಗಲವಿದೆ. ಈ ಕೆರೆಯ ಕಾಮಗಾರಿಗೆ, ಸಿಮೆಂಟ್ ಬಳಕೆ ಮಾಡದೆ ಕಲ್ಲು, ಗಾರೆಯಿಂದ ನಿರ್ಮಿಸಿದ್ದಾರೆ. ಏರಿಯ ಮೇಲೆ ಮಣ್ಣು ಹಾಕಲು ಯಾವುದೇ ಯಂತ್ರೋಪಕರಣಗಳನ್ನು ಬಳಸದೆ, ಕೋಣಗಳ ಮೇಲೆ ಮಣ್ಣನ್ನು ಹೊರಿಸಿ ತಂದು ಸುರಿದು, ಅವುಗಳ ಕಾಲಿನಿಂದಲೇ ತುಳಿಸಿ ಭದ್ರವಾಗಿ ನಿರ್ಮಿಸಿದ ಕೆರೆ ಎಂದು ಇಲ್ಲಿನ ಇತಿಹಾಸ. ಈ ಬೃಹತ್ ಕೆರೆ ಕಟ್ಟಲು ಅಂದಿನ ಕಾಲಕ್ಕೆ ಖರ್ಚಾಗಿದ್ದ ಹಣ ₹ ೩,೬೨,೮೪೩/- ಕೆರೆ ಸಂಪೂರ್ಣವಾಗಿ ತುಂಬಿದಾಗ ಇದರ ನೀರಿನ ಸುತ್ತಳತೆ ದೂರ ಸುಮಾರು ೧೬ ಕಿ.ಮಿ. ವಿಸ್ತಾರವಾದುದು. ಕೆರೆಯ ಏರಿಯ ಮದ್ಯ ಭಾಗದಲ್ಲಿ ನಿಂತು ನೋಡಿದರೆ ಕೆರೆಯ ಮುಂದಿನ ತುದಿಯು ಸುಮಾರು ೭ ಕಿ.ಮೀ ದೂರವಿದೆ. ಇದರ ಗರಿಷ್ಟ ಅಗಲವು ೩ ಕಿ.ಮೀ ಈ ಕೆರೆಯ ಇನ್ನೊಂದು ವಿಶೇಷವೆಂದರೆ ಕೆರೆ ಕಟ್ಟಿದಾಗಿನಿಂದಲೂ ಇದುವರೆಗೂ ಈ ಕೆರೆ ಸಂಪೂರ್ಣವಾಗಿ ಎಂದಿಗೂ ಖಾಲಿಯಾಗಿಲ್ಲ. ಭೀಕರ ಬರಗಾಲದಲ್ಲಿಯೂ ಸುತ್ತ ಮುತ್ತಲ ಹಳ್ಳಿಗಳ ಸಾವಿರಾರು ಜನ ಜಾನುವಾರುಗಳ ಜೀವನಾಡಿಯಾಗಿದೆ. ೨೮ ಅಡಿ ಆಳದ ಗರಿಷ್ಟ ೧.೫ ಟಿ.ಎಂ.ಸಿ ನೀರು ಸಂಗ್ರಹಣಾ ಸಾಮರ್ಥ್ಯವಿದ್ದು, ೨೦೧೭ ರಲ್ಲಿ ೨೫ ಅಡಿ ೨೦೦೮-೦೯ ರಲ್ಲಿ ೨೬ ಅಡಿ ೨೦೦೨ ರಲ್ಲಿ ೨೫ ಅಡಿ ೧೯೯೮ ರಲ್ಲಿ ೨೬ ಅಡಿ ೧೯೯೬ ರಲ್ಲಿ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿತ್ತು ಉಳಿದಂತೆ ೧೯೯೦ ಕ್ಕಿಂತ ಹಿಂದೆ ಪ್ರತಿ ವರ್ಷವೂ ಕೆರೆ ಸಂಪೂರ್ಣ ಭರ್ತಿಯಾಗುತ್ತಿತ್ತು. ಕೆರೆಯ ಮದ್ಯ ಭಾಗದಲ್ಲಿ ಇರುವ ಒಂದು ಸಣ್ಣ ಪಾಳು ಬಿದ್ದ ಕಲ್ಲಿನ ಮಂಟಪವನ್ನು "ವೀರುಲ(ವೀರನ) ಗುಡಿ" ಎಂದು ಸ್ಥಳೀಯರು ಕರೆಯುತ್ತಾರೆ. ಇದು ಪುರಾತನ ಕಾಲದ ದೇವಾಲಯ ಇರಬಹುದು ಎಂದು ಸ್ಥಳೀಯರ ಅಭಿಪ್ರಾಯ. ಹಾಗೆಯೇ ಕೆರೆಯ ಮದ್ಯಭಾಗದಲ್ಲಿ ಸದಾ ನೀರಿನಲ್ಲೆಯೇ ಮುಳುಗಿರುವ ೮ ಅಡಿ ಎತ್ತರದ ಪುರಾತನ ಕಾಲದ ಮಾವಿನ ಮರದ ಅವಶೇಷವು ಇಂದಿಗೂ ಕೊಳೆಯದೇ ಹಾಗಯೇ ಉಳಿದಿರುವುದು ವಿಶೇಷ ಆಕರ್ಷಣೆ. ಕೆರೆ ತುಂಬಿದಾಗ "ಗರುಡಾಚಲ" ನದಿಯು ಮುಂದೆ ಅಕ್ಕಿ ರಾಂಪುರ ಬಳಿ ತೀತಾ ಕೆರೆಯಿಂದ ಬರುವ ಜಯ ಮಂಗಲಿ ನದಿಯನ್ನು ಸೇರಿ ಅಲ್ಲಿಂದ ಬಹುದೂರ ಸಾಗಿ ಆಂದ್ರ ಪ್ರದೇಶದ "ಪರ್ಗಿ" ಕೆರೆಯನ್ನು ಸೇರುತ್ತದೆ. ಅಲ್ಲಿಂದ ಮುಂದೆ ಸಾಗಿ ಮತ್ತೆರಡು ಅಣೆಕಟ್ಟೆ ತುಂಬಿ ಪೆನ್ನಾರ್ ನದಿಯಾಗಿ, ಆಂಧ್ರಪ್ರದೇಶದ ಬಂಗಾಳಕೊಲ್ಲಿ ನದಿಯನ್ನು ಸೇರುತ್ತದೆ. ಕೆರೆಯ ಹಿಂದೆ, ಪುರಾತನ ಕಾಲದ, ಶಕ್ತಿ ದೇವತೆ ಮಾವತ್ತೂರಮ್ಮ, ಹಾಗೂ ಆಂಜನೇಯನ ದೇವಾಲಯಗಳಿವೆ. ಕೆರೆಯ ಕಾಮಗಾರಿ ನಡೆಯುವಾಗ ಸಲಕರಣೆಗಳನ್ನು ತಟ್ಟಲು ಈ ಆಂಜನೇಯನ ದೇಗುಲದ ಬಳಿ ಕುಲುಮೆ ನಿರ್ಮಿಸಿಕೊಂಡಿದ್ದರೆಂದು ಹಿರಿಯರು ಹೇಳುತ್ತಾರೆ. ಇದುವರೆಗೂ ಕೆರೆಯ ತಳವನ್ನೇ ಕಾಣಲಾಗಿಲ್ಲ, ಅಂದರೆ ನೂರಾರು ವರ್ಷದಿಂದ ಕೆರೆಯ ಹೂಳನ್ನೇ ತೆಗೆಯಲು ಸಾದ್ಯವಾಗಿಲ್ಲ. ಸರ್ಕಾರದ, ಅಧಿಕಾರಿಗಳ ನಿರ್ಲಕ್ಷ್ಯ & ಭ್ರಷ್ಟತನದಿಂದ ಸಾವಿರಾರು ಮೆಟ್ರಿಕ್ ಟನ್ ಮರಳು ಕಳ್ಳರ ಪಾಲಾಗಿದೆ. ಕೆರೆಯಂಗಳದ ಒತ್ತುವರಿ ತಡೆಯಲು ಅರಣ್ಯ ಇಲಾಖೆ ಮತ್ತು ಸ್ಥಳೀಯ ಆಡಳಿತಗಳು ಕೆರೆಯ ಅಂಚಿನುದ್ದಕ್ಕೂ ನೆಡುತೋಪುಗಳನ್ನು ನಿರ್ಮಿಸಿದ್ದು ವಿವಿಧ ಜಾತಿಯ ಪ್ರಾಣಿ ಪಕ್ಷಿ, ಬಾನಾಡಿಗಳಿಗೆ ಆಶ್ರಯ ತಾಣವಾಗಿದೆ. ಪ್ರತಿ ಋತುಮಾನ ದಲ್ಲೂ ದೇಶ ವಿದೇಶಗಳಿಂದ ಹಕ್ಕಿ,ಪಕ್ಷಿಗಳು ಇಲ್ಲಿಗೆ ಬಂದು ಹೋಗುತ್ತವೆ. ಈ ಕೆರೆಯ ಅಭಿವೃದ್ಧಿಗೆ ಸರ್ಕಾರದಿಂದ ಯಾವುದೇ ಪ್ರೋತ್ಸಾಹ ಸಿಗದಿದ್ದರೂ ಈ ಏರಿಯ ಹಿಂಬಾಗದಲ್ಲಿ ಹಾದು ಹೋಗುವ ಗೊರವನಹಳ್ಳಿ- ಮಾವತ್ತೂರು - ತೊಂಡೇಬಾವಿ ರಸ್ತೆಯಲ್ಲಿ ಸಂಚರಿಸುವವರನ್ನು ಈ ಬೃಹತ್ ಕೆರೆ ಸೆಳೆಯದೇ ಇರುವುದಿಲ್ಲ. ಪ್ರತಿ ಭಾನುವಾರ ಇಲ್ಲಿ ನಡೆಯುವ [[ಸಂತೆ]]ಯು ಸುತ್ತ ಮುತ್ತಲಿನ ಹಳ್ಳಿಗಳ ಜನರ ಅಗತ್ಯಗಳನ್ನು ಪೂರೈಸುತ್ತಿದೆ. ಪ್ರಸಿಧ್ಧ ಪುಣ್ಯ ಕ್ಷೇತ್ರ [[ಗೊರವನಹಳ್ಳಿ]] (ಲಕ್ಷ್ಮಿ ದೇವಸ್ಥಾನ) ಇಲ್ಲಿಂದ ಪಶ್ಚಿಮಕ್ಕೆ ಕೇವಲ ೫ ಕಿ.ಮೀ ದೂರದಲ್ಲಿದೆ. <br /> [[ವರ್ಗ:ತುಮಕೂರು ಜಿಲ್ಲೆಯ ಹಳ್ಳಿಗಳು]] 1u7v6r5l1y9t9u9wqw7xcz86bk2z52o 1111384 1111375 2022-08-03T10:36:51Z 2405:204:5701:9202:0:0:F38:10B0 Change name of Person wikitext text/x-wiki {{Orphan|date=ಡಿಸೆಂಬರ್ ೨೦೧೫}} {{Wikify}} {{Unref}} {{ಧಾಟಿ}} '''ಮಾವತ್ತೂರು''' ಇದು [[ತುಮಕೂರು]] ಜಿಲ್ಲೆ [[ಕೊರಟಗೆರೆ]] ತಾಲೂಕಿನಲ್ಲಿ ಇರುವ ಒಂದು ದೊಡ್ಡ ಗ್ರಾಮ. ಇದು ಸುತ್ತ ಮುತ್ತ ಇರುವ ಸುಮಾರು ೩೦ ಹಳ್ಳಿಗಳಿಗೆ ಒಂದು ವ್ಯಾಪಾರ ಕೇಂದ್ರ. ಇಲ್ಲಿ ಪ್ರತಿ ವರ್ಷ ನಡೆಯುವ ಮಾವತ್ತೂರಮ್ಮನ ಜಾತ್ರೆ ಸುಮಾರು ೩೩ ಹಳ್ಳಿಗಳು ಸೇರಿ ಮಾಡುತ್ತವೆ. ಸುತ್ತಮುತ್ತಲ ಹಳ್ಳಿಗಳಿಂದ ಕುರ್ಜು (ರಥ)ಗಳು ಇಲ್ಲಿಗೆ ಬರುತ್ತವೆ. ಸುಮಾರು 9 ದಿನಗಳು ಈ ಜಾತ್ರೆ ನಡೆಯುತ್ತದೆ. '''ಮಾವತ್ತೂರು''' ತನ್ನಲ್ಲಿ ಇರುವ ದೊಡ್ಡ ಕೆರೆಗೂ ಕೂಡ ಪ್ರಸಿದ್ಧಿಯಾಗಿದೆ. ೨೨00 ಎಕರೆ ಪ್ರದೇಶದಲ್ಲಿ ನೀರು ನಿಲ್ಲುವಂತೆ "ಗರುಡಾಚಲ" ನದಿಗೆ ಅಡ್ಡವಾಗಿ ಈ ಕೆರೆಯನ್ನು ನಿರ್ಮಿಸಲಾಗಿದೆ. ಇದು ಸುಮಾರು ೩೫೦೦ ಎಕರೆಗೂ ಕ್ಕೂ ಹೆಚ್ಚು ಗದ್ದೆಗಳಿಗೆ ನೀರುಣಿಸುತ್ತಿದೆ ಹಾಗು ಮೀನುಗಾರಿಕೆಗೂ ಕೂಡ ಬಳಸಲ್ಪಡುತ್ತಿದೆ. ಕೆರೆಯ ಮೇಲಿನಿಂದ ಕಾಣುವ ತೋಟ ಹಾಗು ಗದ್ದೆಗಳ ನೋಟ ನಯನ ಮನೋಹರ. '''ಮಾವತ್ತೂರು ಕೆರೆ :''' ತುಮಕೂರು ಜಿಲ್ಲೆಯ ಮೊದಲ ಕೆರೆ ಹಾಗೂ ಅತ್ಯಂತ ಹಳೆಯದಾದ, ವಿಸ್ತಾರವಾದ ಕೆರೆ. ಕ್ರಿ.ಶ ೧೮೮೨ ರಲ್ಲೇ ಮೈಸೂರು ಮಹಾರಾಜರರಾದ ಚಾಮರಾಜ ಒಡೆಯರ್ (೧೮೮0-೧೯೦೨) ಕಾಲದಲ್ಲಿ ಈ ಬೃಹತ್ ಕೆರೆಗೆ ಅಡಿಪಾಯ ಹಾಕಲಾಯಿತು. ಸುಮಾರು ೧೬ ವರ್ಷಗಳ ಕಾಲ ದೀರ್ಘ ಕಾಮಗಾರಿಯಲ್ಲಿ, ೧೮೯೮ ಕೆರೆ ಉದ್ಘಾಟನೆಯಾಯಿತು. ಸುಮಾರು ೧೧೦೦ ಮೀಟರ್ ಉದ್ದ, ೬೦ ಅಡಿ ಎತ್ತರದ, ೧೫ ಅಡಿ ಎತ್ತರದ ಮೊದಲ ಹಂತದ ಅದರ ಮೇಲೆ ೪೫ ಅಡಿ ಎತ್ತರದ ಎರಡನೇ ಹಂತದ ಇದರ ಏರಿ, ಹಾಗೂ ಮೂರನೇ ಹಂತದಲ್ಲಿ ೧೫ ಅಡಿ ಎತ್ತರದ ಕೆರೆಯ ಏರಿಯು ಇಂದಿಗೂ ಬೃಹತ್ ಅಣೆಕಟ್ಟೆಗಳ ಗುಣಮಟ್ಟಕ್ಕೆ ಸೆಡ್ಡು ಹೊಡೆಯುವಂತಿದೆ. ಈ ಏರಿಯ ಅಗಲ ತಳಭಾಗದಲ್ಲಿ ೭೪ ಅಡಿ, ಮೇಲ್ಭಾಗದಲ್ಲಿ ೧೨ ಅಡಿ ಅಗಲವಿದೆ. ಈ ಕೆರೆಯ ಕಾಮಗಾರಿಗೆ, ಸಿಮೆಂಟ್ ಬಳಕೆ ಮಾಡದೆ ಕಲ್ಲು, ಗಾರೆಯಿಂದ ನಿರ್ಮಿಸಿದ್ದಾರೆ. ಏರಿಯ ಮೇಲೆ ಮಣ್ಣು ಹಾಕಲು ಯಾವುದೇ ಯಂತ್ರೋಪಕರಣಗಳನ್ನು ಬಳಸದೆ, ಕೋಣಗಳ ಮೇಲೆ ಮಣ್ಣನ್ನು ಹೊರಿಸಿ ತಂದು ಸುರಿದು, ಅವುಗಳ ಕಾಲಿನಿಂದಲೇ ತುಳಿಸಿ ಭದ್ರವಾಗಿ ನಿರ್ಮಿಸಿದ ಕೆರೆ ಎಂದು ಇಲ್ಲಿನ ಇತಿಹಾಸ. ಈ ಬೃಹತ್ ಕೆರೆ ಕಟ್ಟಲು ಅಂದಿನ ಕಾಲಕ್ಕೆ ಖರ್ಚಾಗಿದ್ದ ಹಣ ₹ ೩,೬೨,೮೪೩/- ಕೆರೆ ಸಂಪೂರ್ಣವಾಗಿ ತುಂಬಿದಾಗ ಇದರ ನೀರಿನ ಸುತ್ತಳತೆ ದೂರ ಸುಮಾರು ೧೬ ಕಿ.ಮಿ. ವಿಸ್ತಾರವಾದುದು. ಕೆರೆಯ ಏರಿಯ ಮದ್ಯ ಭಾಗದಲ್ಲಿ ನಿಂತು ನೋಡಿದರೆ ಕೆರೆಯ ಮುಂದಿನ ತುದಿಯು ಸುಮಾರು ೭ ಕಿ.ಮೀ ದೂರವಿದೆ. ಇದರ ಗರಿಷ್ಟ ಅಗಲವು ೩ ಕಿ.ಮೀ ಈ ಕೆರೆಯ ಇನ್ನೊಂದು ವಿಶೇಷವೆಂದರೆ ಕೆರೆ ಕಟ್ಟಿದಾಗಿನಿಂದಲೂ ಇದುವರೆಗೂ ಈ ಕೆರೆ ಸಂಪೂರ್ಣವಾಗಿ ಎಂದಿಗೂ ಖಾಲಿಯಾಗಿಲ್ಲ. ಭೀಕರ ಬರಗಾಲದಲ್ಲಿಯೂ ಸುತ್ತ ಮುತ್ತಲ ಹಳ್ಳಿಗಳ ಸಾವಿರಾರು ಜನ ಜಾನುವಾರುಗಳ ಜೀವನಾಡಿಯಾಗಿದೆ. ೨೮ ಅಡಿ ಆಳದ ಗರಿಷ್ಟ ೧.೫ ಟಿ.ಎಂ.ಸಿ ನೀರು ಸಂಗ್ರಹಣಾ ಸಾಮರ್ಥ್ಯವಿದ್ದು, ೨೦೧೭ ರಲ್ಲಿ ೨೫ ಅಡಿ ೨೦೦೮-೦೯ ರಲ್ಲಿ ೨೬ ಅಡಿ ೨೦೦೨ ರಲ್ಲಿ ೨೫ ಅಡಿ ೧೯೯೮ ರಲ್ಲಿ ೨೬ ಅಡಿ ೧೯೯೬ ರಲ್ಲಿ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿತ್ತು ಉಳಿದಂತೆ ೧೯೯೦ ಕ್ಕಿಂತ ಹಿಂದೆ ಪ್ರತಿ ವರ್ಷವೂ ಕೆರೆ ಸಂಪೂರ್ಣ ಭರ್ತಿಯಾಗುತ್ತಿತ್ತು. ಕೆರೆಯ ಮದ್ಯ ಭಾಗದಲ್ಲಿ ಇರುವ ಒಂದು ಸಣ್ಣ ಪಾಳು ಬಿದ್ದ ಕಲ್ಲಿನ ಮಂಟಪವನ್ನು "ವೀರುಲ(ವೀರನ) ಗುಡಿ" ಎಂದು ಸ್ಥಳೀಯರು ಕರೆಯುತ್ತಾರೆ. ಇದು ಪುರಾತನ ಕಾಲದ ದೇವಾಲಯ ಇರಬಹುದು ಎಂದು ಸ್ಥಳೀಯರ ಅಭಿಪ್ರಾಯ. ಹಾಗೆಯೇ ಕೆರೆಯ ಮದ್ಯಭಾಗದಲ್ಲಿ ಸದಾ ನೀರಿನಲ್ಲೆಯೇ ಮುಳುಗಿರುವ ೮ ಅಡಿ ಎತ್ತರದ ಪುರಾತನ ಕಾಲದ ಮಾವಿನ ಮರದ ಅವಶೇಷವು ಇಂದಿಗೂ ಕೊಳೆಯದೇ ಹಾಗಯೇ ಉಳಿದಿರುವುದು ವಿಶೇಷ ಆಕರ್ಷಣೆ. ಕೆರೆ ತುಂಬಿದಾಗ "ಗರುಡಾಚಲ" ನದಿಯು ಮುಂದೆ ಅಕ್ಕಿ ರಾಂಪುರ ಬಳಿ ತೀತಾ ಕೆರೆಯಿಂದ ಬರುವ ಜಯ ಮಂಗಲಿ ನದಿಯನ್ನು ಸೇರಿ ಅಲ್ಲಿಂದ ಬಹುದೂರ ಸಾಗಿ ಆಂದ್ರ ಪ್ರದೇಶದ "ಪರ್ಗಿ" ಕೆರೆಯನ್ನು ಸೇರುತ್ತದೆ. ಅಲ್ಲಿಂದ ಮುಂದೆ ಸಾಗಿ ಮತ್ತೆರಡು ಅಣೆಕಟ್ಟೆ ತುಂಬಿ ಪೆನ್ನಾರ್ ನದಿಯಾಗಿ, ಆಂಧ್ರಪ್ರದೇಶದ ಬಂಗಾಳಕೊಲ್ಲಿ ನದಿಯನ್ನು ಸೇರುತ್ತದೆ. ಕೆರೆಯ ಹಿಂದೆ, ಪುರಾತನ ಕಾಲದ, ಶಕ್ತಿ ದೇವತೆ ಮಾವತ್ತೂರಮ್ಮ, ಹಾಗೂ ಆಂಜನೇಯನ ದೇವಾಲಯಗಳಿವೆ. ಕೆರೆಯ ಕಾಮಗಾರಿ ನಡೆಯುವಾಗ ಸಲಕರಣೆಗಳನ್ನು ತಟ್ಟಲು ಈ ಆಂಜನೇಯನ ದೇಗುಲದ ಬಳಿ ಕುಲುಮೆ ನಿರ್ಮಿಸಿಕೊಂಡಿದ್ದರೆಂದು ಹಿರಿಯರು ಹೇಳುತ್ತಾರೆ. ಇದುವರೆಗೂ ಕೆರೆಯ ತಳವನ್ನೇ ಕಾಣಲಾಗಿಲ್ಲ, ಅಂದರೆ ನೂರಾರು ವರ್ಷದಿಂದ ಕೆರೆಯ ಹೂಳನ್ನೇ ತೆಗೆಯಲು ಸಾದ್ಯವಾಗಿಲ್ಲ. ಸರ್ಕಾರದ, ಅಧಿಕಾರಿಗಳ ನಿರ್ಲಕ್ಷ್ಯ & ಭ್ರಷ್ಟತನದಿಂದ ಸಾವಿರಾರು ಮೆಟ್ರಿಕ್ ಟನ್ ಮರಳು ಕಳ್ಳರ ಪಾಲಾಗಿದೆ. ಕೆರೆಯಂಗಳದ ಒತ್ತುವರಿ ತಡೆಯಲು ಅರಣ್ಯ ಇಲಾಖೆ ಮತ್ತು ಸ್ಥಳೀಯ ಆಡಳಿತಗಳು ಕೆರೆಯ ಅಂಚಿನುದ್ದಕ್ಕೂ ನೆಡುತೋಪುಗಳನ್ನು ನಿರ್ಮಿಸಿದ್ದು ವಿವಿಧ ಜಾತಿಯ ಪ್ರಾಣಿ ಪಕ್ಷಿ, ಬಾನಾಡಿಗಳಿಗೆ ಆಶ್ರಯ ತಾಣವಾಗಿದೆ. ಪ್ರತಿ ಋತುಮಾನ ದಲ್ಲೂ ದೇಶ ವಿದೇಶಗಳಿಂದ ಹಕ್ಕಿ,ಪಕ್ಷಿಗಳು ಇಲ್ಲಿಗೆ ಬಂದು ಹೋಗುತ್ತವೆ. ಈ ಕೆರೆಯ ಅಭಿವೃದ್ಧಿಗೆ ಸರ್ಕಾರದಿಂದ ಯಾವುದೇ ಪ್ರೋತ್ಸಾಹ ಸಿಗದಿದ್ದರೂ ಈ ಏರಿಯ ಹಿಂಬಾಗದಲ್ಲಿ ಹಾದು ಹೋಗುವ ಗೊರವನಹಳ್ಳಿ- ಮಾವತ್ತೂರು - ತೊಂಡೇಬಾವಿ ರಸ್ತೆಯಲ್ಲಿ ಸಂಚರಿಸುವವರನ್ನು ಈ ಬೃಹತ್ ಕೆರೆ ಸೆಳೆಯದೇ ಇರುವುದಿಲ್ಲ. ಪ್ರತಿ ಭಾನುವಾರ ಇಲ್ಲಿ ನಡೆಯುವ [[ಸಂತೆ]]ಯು ಸುತ್ತ ಮುತ್ತಲಿನ ಹಳ್ಳಿಗಳ ಜನರ ಅಗತ್ಯಗಳನ್ನು ಪೂರೈಸುತ್ತಿದೆ. ಪ್ರಸಿಧ್ಧ ಪುಣ್ಯ ಕ್ಷೇತ್ರ [[ಗೊರವನಹಳ್ಳಿ]] (ಲಕ್ಷ್ಮಿ ದೇವಸ್ಥಾನ) ಇಲ್ಲಿಂದ ಪಶ್ಚಿಮಕ್ಕೆ ಕೇವಲ ೫ ಕಿ.ಮೀ ದೂರದಲ್ಲಿದೆ. <br /> [[ವರ್ಗ:ತುಮಕೂರು ಜಿಲ್ಲೆಯ ಹಳ್ಳಿಗಳು]] hdg7k46kjvx7mjectth8apnpowf64gu ಸಿದ್ದರಾಮಯ್ಯ 0 22193 1111332 1081101 2022-08-03T02:53:10Z Shashank177 69667 Siddaramaiah parents were not educated, because of this he was not knowning his birthday.As of in the records of school it is 03/08/1947 as there parents would atleast remembered he was born before independence, so we are celebrating as 75th amrutha mahotsava in Davangere, karnataka. wikitext text/x-wiki {{Infobox officeholder | name = ಸಿದ್ದರಾಮಯ್ಯ | birth_date = {{birth date|1947|08|03|}} | image= Siddaramaiah1.jpg | Website = | office1 = [[:en:List of Chief Ministers of Karnataka |ಕರ್ನಾಟಕದ ೨೨ನೆಯ]] ಮುಖ್ಯಮಂತ್ರಿ | term_start1 = ೧೩ ಮೇ ೨೦೧೩ | term_end1 = ೧೭ ಮೇ ೨೦೧೮ | constituency1 =ವರುಣ, [[ಮೈಸೂರು]] | predecessor1 = [[ಜಗದೀಶ್ ಶೆಟ್ಟರ್]] (ಬಿಜೆಪಿ) | successor1 = [[ಬಿ.ಎಸ್. ಯಡಿಯೂರಪ್ಪ]] | office2 = ಕರ್ನಾಟಕದ ಉಪ ಮುಖ್ಯಮಂತ್ರಿ | constituency2 = ಚಾಮುಂಡೇಶ್ವರಿ | term_start2 =೩೧ ಮೇ ೧೯೯೬ | term_end2 = ೭ ಅಕ್ಟೋಬರ್ ೧೯೯೯ | predecessor2 = [[ಜೆ_ಹೆಚ್_ಪಟೇಲ್]] | successor2 = ''himself'' | predecessor3 = ''himself'' | constituency3 = [[Mysore| ಚಾಮುಂಡೇಶ್ವರಿ]] | term_start3 = ೨೮ ಮೇ ೨೦೦೪ | term_end3 =೫ ಆಗಸ್ಟ್ ೨೦೦೫<ref>Special Correspondent: [http://www.hindu.com/2005/08/06/stories/2005080613530100.htm Siddaramaiah, two others dropped.] {{Webarchive|url=https://web.archive.org/web/20060302065326/http://www.hindu.com/2005/08/06/stories/2005080613530100.htm |date=2006-03-02 }}, ''[[ದಿ ಹಿಂದೂ]]'',Aug 06, 2005.</ref> | predecessor3 = ''himself'' | successor3 = [[ಎಮ್.ಪಿ.ಪ್ರಕಾಶ]] | children = ರಾಕೇಶ್, ಯತೀಂದ್ರ | spouse = ಪಾರ್ವತಿ | party =[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] | nationality = {{IND}} }} ಸಿದ್ದರಾಮಯ್ಯ (ಜನನ: 0೩ ಆಗಸ್ಟ್, [[೧೯೪೭]]) [[ಕರ್ನಾಟಕದ ಮುಖ್ಯಮಂತ್ರಿಗಳು |ಕರ್ನಾಟಕದ ೨೨ನೇ ಮುಖ್ಯಮಂತ್ರಿ]]. ೨೦೧೩ರ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಕಾಂಗ್ರೆಸ್ ಪಕ್ಷದ ಸಂಸದೀಯ ಪಕ್ಷದ ನಾಯಕರಾಗಿ ಮತ್ತು ಕರ್ನಾಟಕದ ೨೨ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಅನುಭವಿ ರಾಜಕಾರಣಿ.<ref>{{cite web|url=http://www.cmkarnataka.gov.in/biography-kannada.html|title=ಬಾಳಪಯಣ|language=Kannada|trans-title=Biography|accessdate=25 March 2016|archive-date=30 ಮಾರ್ಚ್ 2016|archive-url=https://web.archive.org/web/20160330022902/http://www.cmkarnataka.gov.in/biography-kannada.html|url-status=dead}}</ref><ref>{{cite web|url=http://timesofindia.indiatimes.com/city/mysuru/im-sidda-rama-and-100-hindu-karnataka-cm-siddaramaiah/articleshow/59615322.cms|title=I'm Sidda-Rama and 100% Hindu: Karnataka CM Siddaramaiah}}</ref><ref name="dna">{{cite news|url=http://www.dnaindia.com/india/1833073/report-siddaramaiah-how-a-mysore-boy-made-it-to-the-top|title=Siddaramaiah: How a Mysore boy made it to the top|author=Raghuram, M.|date=10 May 2013|work=[[Daily News and Analysis|DNA]]|accessdate=2013-05-11|location=[[Mysore]]}}</ref><ref name="bs">{{cite news|url=http://www.business-standard.com/article/current-affairs/siddaramaiah-profiling-the-front-runner-for-k-taka-cm-113050800672_1.html|title=Siddaramaiah - Profiling the front runner for K'taka CM|author=Kulkarni, Mahesh|date=8 May 2013|work=[[Business Standard]]|accessdate=2013-05-09|location=[[ಬೆಂಗಳೂರು]]}}</ref><ref>{{cite web|url=http://southmonitor.com/siddaramaiah-sworn-in-as-karnataka-chief-minister/|title=Siddaramaiah sworn in as Karnataka chief minister|publisher=Southmonitor.com|access-date=2017-09-21|archive-date=2013-12-24|archive-url=https://web.archive.org/web/20131224113005/http://southmonitor.com/siddaramaiah-sworn-in-as-karnataka-chief-minister/|url-status=dead}}</ref> ==ಬಾಲ್ಯ== [[ಮೈಸೂರು|ಮೈಸೂರಿನ]] ವರುಣಾ ಹೋಬಳಿಯ ಸಿದ್ಧರಾಮನಹುಂಡಿಯಲ್ಲಿ ೧೯೪೮ರ ಆಗಸ್ಟ್೧೨ ರಂದು ಜನಿಸಿದರು. ಇವರ ತಂದೆ ಸಿದ್ಧರಾಮೇಗೌಡ, ತಾಯಿ-ಬೋರಮ್ಮ. ಇವರದು ತುಂಬು ಮನೆಯ ಅವಿಭಕ್ತ ಕುಟುಂಬ. ಚಿಕ್ಕಂದಿನಲ್ಲೇ [[ಜಾನಪದ]] ನೃತ್ಯ [[ವೀರಗಾಸೆ]], [[ಡೊಳ್ಳು ಕುಣಿತ]], [[ಕಂಸಾಳೆ]] ನೃತ್ಯಗಳನ್ನು ಕಲಿತಿದ್ದಾರೆ. ಹತ್ತನೇ ವರ್ಷದವರೆಗೆ ಇವರು ಶಾಲೆಗೇ ಹೋಗಿರಲಿಲ್ಲ. ನೇರವಾಗಿ ಐದನೇ ತರಗತಿಗೆ ಶಾಲೆಗೆ ಪ್ರವೇಶ ಪಡೆದು ವಿದ್ಯಾಭ್ಯಾಸ ಮುಂದುವರೆಸಿದರು..<ref>{{cite news|url=http://indianexpress.com/article/india/india-news-india/rakesh-siddaramaiah-karnataka-cm-siddaramaiah-passes-away-2944486/|title=Rakesh Siddaramaiah, Karnataka CM’s son, dies in Belgium|date=2016-07-30|newspaper=[[The Indian Express]]|accessdate=2016-07-31|location=[[ನವ ದೆಹಲಿ]]}}</ref><ref>http://www.rediff.com/news/2008/apr/21spec.htm</ref><ref>http://scroll.in/article/662088/today-could-be-former-prime-minister-deve-gowdas-last-hurrah</ref><ref name="firstpost">{{cite web|url=http://www.firstpost.com/politics/deve-gowda-kumaraswamy-mutely-watch-siddaramaiahs-rise-771617.html|title=Deve Gowda, Kumaraswamy mutely watch Siddaramaiah’s rise|author=Sudhir, T. S.|date=10 May 2013|work=[[Firstpost.com]]|accessdate=2013-05-11}}</ref><ref name="deccan">{{cite news|url=http://www.deccanchronicle.com/130510/news-politics/article/if-denied-cm-gaddi-irked-siddaramaiah-likely-revive-ahinda|title=If denied CM gaddi, irked Siddaramaiah likely to revive AHINDA|author=Hegde, Bhaskar|date=10 May 2013|work=[[Deccan Chronicle]]|accessdate=2013-05-11|location=[[Bengaluru]]|archive-date=2013-06-09|archive-url=https://web.archive.org/web/20130609030751/http://www.deccanchronicle.com/130510/news-politics/article/if-denied-cm-gaddi-irked-siddaramaiah-likely-revive-ahinda|url-status=dead}}</ref> <ref name="bennur">{{cite news|url=http://www.thehindu.com/news/national/karnataka/siddaramanahundi-celebrates-elevation-of-its-proud-son/article4703483.ece|title=Siddaramanahundi celebrates elevation of its proud son|author=Bennur, Shankar|date=11 May 2013|work=The Hindu|accessdate=2013-05-11|location=[[Siddaramanahundi]]}}</ref> == ವಿದ್ಯಾಭ್ಯಾಸ == ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ವಿದ್ಯಾಭ್ಯಾಸವನ್ನು ತಮ್ಮ ಹುಟ್ಟೂರಿನಲ್ಲೂ, ಪಿ.ಯು.ಸಿ.ಯನ್ನು ಮೈಸೂರಿನಲ್ಲಿ, ಬಿ.ಎಸ್ಸಿಯನ್ನು ಯುವರಾಜ ಕಾಲೇಜಿನಲ್ಲಿ ಓದಿದರು. ನಂತರ ಮೈಸೂರು ವಿವಿಯಿಂದ ಕಾನೂನು ಪದವಿ ಪಡೆದು, ಚಿಕ್ಕಬೋರಯ್ಯ ಎಂಬ ವಕೀಲರ ಬಳಿ ಜೂನಿ ಯರ್ ಆಗಿ ನಂತರ ೧೯೭೮ರವರೆಗೆ ಸ್ವಂತ-ವಕೀಲಿ ವೃತ್ತಿ ನಡೆಸಿದರು. == ರಾಜಕೀಯ ಜೀವನ == *೧೯೮೩ರ ರಾಜ್ಯ ಚುನಾವಣೆಯಲ್ಲಿ ಭಾರತೀಯ ಲೋಕದಳದಿಂದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದರು. ಭಾರತೀಯ ಲೋಕದಳದಿಂದ ಜನತಾ ಪಕ್ಷಕ್ಕೆ ಸೇರಿದಾಗ, ಇವರನ್ನು ಹೊಸದಾಗಿ ರಚಿಸಿದ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಗಡಿಭಾಗಗಳಾದ ಕಾಸರಗೋಡು, ಬೆಳಗಾವಿ, ಕೋಲಾರ ಮುಂತಾದೆಡೆ ಪ್ರವಾಸ ಕೈಗೊಂಡು ವರದಿ ಸಲ್ಲಿಸಿದರು. *೧೯೮೫ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆಲುವು. , ಪಶುಸಂಗೋಪನೆ ಸಚಿವರನ್ನಾಗಿ ನೇಮಕ. . ಸಂಪುಟ ಪುನರ್ರಚನೆಯ ನಂತರ ರೇಷ್ಮೆ ಮತ್ತು ಸಾರಿಗೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು. *೧೯೮೯ರ ಕಾಂಗ್ರೆಸ್ ಅಲೆಯಲ್ಲಿ ಚುನಾವಣೆ ಸೋತ ಸಿದ್ಧರಾಮಯ್ಯ, ಜನತಾ ಪಕ್ಷ ಹೋಳಾದಾಗ ಜನತಾದಳ ಸೇರಿದರು. ೧೯೯೨ರಲ್ಲಿ ದೇವೇಗೌಡರು ಸಮಾಜವಾದಿ ಜನತಾ ಪಕ್ಷದಿಂದ ಜನತಾದಳ ಸೇರಿದಾಗ, ಜನತಾದಳದ ಕಾರ್ಯದರ್ಶಿಯಾದರು. *೧೯೯೪ರ ಚುನಾವನಣೆಯಲ್ಲಿ ಗೆದ್ದು ಹಣಕಾಸು ಸಚಿವರಾದರು. *೧೯೯೯ರ ಚುನಾವಣೆಯ ಹೊತ್ತಿಗೆ ಜನತಾ ದಳ ೨ ಭಾಗವಾದಾಗ, ದೇವೇಗೌಡರೊಂದಿಗೆ ಸೇರಿ ಜಾತ್ಯತೀತ ಜನತಾದಳ ಪಕ್ಷದ ಅಧ್ಯಕ್ಷರಾದರು. *೧೯೯೯ರ ಚುನಾವಣೆಯಲ್ಲಿ ಸೋಲು . *೨೦೦೪ರ ಹೊತ್ತಿಗೆ ಜಾತ್ಯತೀತ ಜನತಾದಳದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿತರಾದರು. *೨೦೦೪ರಲ್ಲಿ ಅತಂತ್ರ ವಿಧಾನಸಭೆ ರಚನೆಯಾದಾಗ, ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚನೆಯಾದಾಗ ೨ ಬಾರಿ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾದರು,<ref name="hindu">{{cite news|url=http://www.thehindu.com/news/national/karnataka/a-decadelong-wait-ends-for-siddaramaiah/article4702867.ece|title=A decade-long wait ends for Siddaramaiah|author=Rajendran, S.|date=10 May 2013|work=[[ದಿ ಹಿಂದೂ]]|accessdate=2013-05-11|location=Bangalore}}</ref> *೨೦೦೬ರ ಡಿಸೆಂಬರ್ ಉಪಚುನಾವಣೆಯಲ್ಲಿ ಸ್ಪರ್ಧಿಸಿದರು. *೨೦೦೮ರಲ್ಲಿ ಗೆದ್ದ ಸಿದ್ಧರಾಮಯ್ಯ ಕಾಂಗ್ರೆಸ್ ಪಕ್ಷದಿಂದ ಗೆಲುವು. *೨೦೧೩ರ ಚುನಾವಣೆಯ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿ. *ಮೇ ೧೦ ೨೦೧೩ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ, ಮೇ ೧೩ ೨೦೧೪ರಂದು ಕರ್ನಾಟಕದ ೨೨ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. (೧೩ ಮೇ ೨೦೧೩ – )<ref>{{Cite web |url=http://www.newskarnataka.com/bangalore/Siddaramaiah-rated-fourth-most-popular-Chief-Minister-in-the-country/ |title=Siddaramaiah rated fourth most popular Chief Minister in the country |access-date=2017-09-21 |archive-date=2017-05-14 |archive-url=https://web.archive.org/web/20170514235039/http://www.newskarnataka.com/bangalore/Siddaramaiah-rated-fourth-most-popular-Chief-Minister-in-the-country |url-status=dead }}</ref> <ref name="toi">{{cite news|url=http://articles.timesofindia.indiatimes.com/2009-06-08/bangalore/28158356_1_siddaramaiah-deputy-chief-minister-congress|title=Siddaramaiah journey so far|date=8 June 2009|work=[[ದಿ ಟೈಮ್ಸ್ ಆಫ್‌ ಇಂಡಿಯಾ]]|accessdate=2013-05-09|location=Bangalore|archive-date=2013-11-28|archive-url=https://web.archive.org/web/20131128055620/http://articles.timesofindia.indiatimes.com/2009-06-08/bangalore/28158356_1_siddaramaiah-deputy-chief-minister-congress|url-status=dead}}</ref> *ಮುಖ್ಯಮಂತ್ರಿಯಾಗಿ ಅನ್ನಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯಗಳಂತಹ ಯೋಜನೆಗಳನ್ನು ಮಾಡಿದರು ಮತ್ತು ದಲಿತವರ್ಗಗಳಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸನ್ನು ನೀಡಿದ್ದರು.<ref>https://kannada.oneindia.com/news/karnataka/ten-hand-picked-popular-schemes-by-siddaramaiah-government/articlecontent-pf38597-093766.html</ref> *೧೨-೦೫-೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಅವುಗಳಲ್ಲಿ ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಕಡಿಮೆ ಮತಗಳ ಅಂತರದಲ್ಲಿ ಗೆದ್ದಿದ್ದರು.<ref>[https://www.prajavani.net/news/article/2018/05/15/573140.html ತವರಿನಲ್ಲೇ ಸಿದ್ದರಾಮಯ್ಯಗೆ ಹೀನಾಯ ಸೋಲು - ಪ್ರಜಾವಾಣಿ ವರದಿ]</ref>, <ref>{{Cite web |url=http://vijayavani.net/lots-of-ups-and-downs-cm-siddaramaiah-wins-badami-constituency-in-assembly-election/ |title=ಬಾದಾಮಿ ಕ್ಷೇತ್ರದಲ್ಲಿ ಎದ್ದೂ ಬಿದ್ದೂ ಗೆದ್ದ ಸಿದ್ದರಾಮಯ್ಯ - ವಿಜಯವಾಣಿ ವರದಿ |access-date=2018-07-26 |archive-date=2018-07-19 |archive-url=https://web.archive.org/web/20180719214550/http://vijayavani.net/lots-of-ups-and-downs-cm-siddaramaiah-wins-badami-constituency-in-assembly-election/ |url-status=dead }}</ref> ==ಉಲ್ಲೇಖಗಳು== {{reflist}} ==ಹೊರಕೊಂಡಿಗಳು== {{commons category|Siddaramaiah}} {{ಕರ್ನಾಟಕದ ಮುಖ್ಯಮಂತ್ರಿಗಳು}} [[ವರ್ಗ:೧೯೪೮ ಜನನ]] [[ವರ್ಗ:ಕರ್ನಾಟಕದ ಮುಖ್ಯಮಂತ್ರಿಗಳು]] [[ವರ್ಗ:ಶಾಸಕರು]] [[ವರ್ಗ:ಕರ್ನಾಟಕದ ವಿಧಾನಸಭಾ ಸದಸ್ಯರು]] [[ವರ್ಗ:ಜೀವಿತ ಜನರು]] qa9okldkb4q5ouyzinp2stqaw25ku0q 1111333 1111332 2022-08-03T02:58:21Z Shashank177 69667 As 03/08/1947 is his birthday according to the records of school,as a result we are celebrating his birthday on 03/ 08/ 22 in Davangere, karnataka. wikitext text/x-wiki {{Infobox officeholder | name = ಸಿದ್ದರಾಮಯ್ಯ | birth_date = {{birth date|1947|08|03|}} | image= Siddaramaiah1.jpg | Website = | office1 = [[:en:List of Chief Ministers of Karnataka |ಕರ್ನಾಟಕದ ೨೨ನೆಯ]] ಮುಖ್ಯಮಂತ್ರಿ | term_start1 = ೧೩ ಮೇ ೨೦೧೩ | term_end1 = ೧೭ ಮೇ ೨೦೧೮ | constituency1 =ವರುಣ, [[ಮೈಸೂರು]] | predecessor1 = [[ಜಗದೀಶ್ ಶೆಟ್ಟರ್]] (ಬಿಜೆಪಿ) | successor1 = [[ಬಿ.ಎಸ್. ಯಡಿಯೂರಪ್ಪ]] | office2 = ಕರ್ನಾಟಕದ ಉಪ ಮುಖ್ಯಮಂತ್ರಿ | constituency2 = ಚಾಮುಂಡೇಶ್ವರಿ | term_start2 =೩೧ ಮೇ ೧೯೯೬ | term_end2 = ೭ ಅಕ್ಟೋಬರ್ ೧೯೯೯ | predecessor2 = [[ಜೆ_ಹೆಚ್_ಪಟೇಲ್]] | successor2 = ''himself'' | predecessor3 = ''himself'' | constituency3 = [[Mysore| ಚಾಮುಂಡೇಶ್ವರಿ]] | term_start3 = ೨೮ ಮೇ ೨೦೦೪ | term_end3 =೫ ಆಗಸ್ಟ್ ೨೦೦೫<ref>Special Correspondent: [http://www.hindu.com/2005/08/06/stories/2005080613530100.htm Siddaramaiah, two others dropped.] {{Webarchive|url=https://web.archive.org/web/20060302065326/http://www.hindu.com/2005/08/06/stories/2005080613530100.htm |date=2006-03-02 }}, ''[[ದಿ ಹಿಂದೂ]]'',Aug 06, 2005.</ref> | predecessor3 = ''himself'' | successor3 = [[ಎಮ್.ಪಿ.ಪ್ರಕಾಶ]] | children = ರಾಕೇಶ್, ಯತೀಂದ್ರ | spouse = ಪಾರ್ವತಿ | party =[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] | nationality = {{IND}} }} ಸಿದ್ದರಾಮಯ್ಯ (ಜನನ: 0೩ ಆಗಸ್ಟ್, [[೧೯೪೭]]) [[ಕರ್ನಾಟಕದ ಮುಖ್ಯಮಂತ್ರಿಗಳು |ಕರ್ನಾಟಕದ ೨೨ನೇ ಮುಖ್ಯಮಂತ್ರಿ]]. ೨೦೧೩ರ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಕಾಂಗ್ರೆಸ್ ಪಕ್ಷದ ಸಂಸದೀಯ ಪಕ್ಷದ ನಾಯಕರಾಗಿ ಮತ್ತು ಕರ್ನಾಟಕದ ೨೨ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಅನುಭವಿ ರಾಜಕಾರಣಿ.<ref>{{cite web|url=http://www.cmkarnataka.gov.in/biography-kannada.html|title=ಬಾಳಪಯಣ|language=Kannada|trans-title=Biography|accessdate=25 March 2016|archive-date=30 ಮಾರ್ಚ್ 2016|archive-url=https://web.archive.org/web/20160330022902/http://www.cmkarnataka.gov.in/biography-kannada.html|url-status=dead}}</ref><ref>{{cite web|url=http://timesofindia.indiatimes.com/city/mysuru/im-sidda-rama-and-100-hindu-karnataka-cm-siddaramaiah/articleshow/59615322.cms|title=I'm Sidda-Rama and 100% Hindu: Karnataka CM Siddaramaiah}}</ref><ref name="dna">{{cite news|url=http://www.dnaindia.com/india/1833073/report-siddaramaiah-how-a-mysore-boy-made-it-to-the-top|title=Siddaramaiah: How a Mysore boy made it to the top|author=Raghuram, M.|date=10 May 2013|work=[[Daily News and Analysis|DNA]]|accessdate=2013-05-11|location=[[Mysore]]}}</ref><ref name="bs">{{cite news|url=http://www.business-standard.com/article/current-affairs/siddaramaiah-profiling-the-front-runner-for-k-taka-cm-113050800672_1.html|title=Siddaramaiah - Profiling the front runner for K'taka CM|author=Kulkarni, Mahesh|date=8 May 2013|work=[[Business Standard]]|accessdate=2013-05-09|location=[[ಬೆಂಗಳೂರು]]}}</ref><ref>{{cite web|url=http://southmonitor.com/siddaramaiah-sworn-in-as-karnataka-chief-minister/|title=Siddaramaiah sworn in as Karnataka chief minister|publisher=Southmonitor.com|access-date=2017-09-21|archive-date=2013-12-24|archive-url=https://web.archive.org/web/20131224113005/http://southmonitor.com/siddaramaiah-sworn-in-as-karnataka-chief-minister/|url-status=dead}}</ref> ==ಬಾಲ್ಯ== [[ಮೈಸೂರು|ಮೈಸೂರಿನ]] ವರುಣಾ ಹೋಬಳಿಯ ಸಿದ್ಧರಾಮನಹುಂಡಿಯಲ್ಲಿ ೧೯೪೭ರ ಆಗಸ್ಟ್ 0೩ ರಂದು ಜನಿಸಿದರು. ಇವರ ತಂದೆ ಸಿದ್ಧರಾಮೇಗೌಡ, ತಾಯಿ-ಬೋರಮ್ಮ. ಇವರದು ತುಂಬು ಮನೆಯ ಅವಿಭಕ್ತ ಕುಟುಂಬ. ಚಿಕ್ಕಂದಿನಲ್ಲೇ [[ಜಾನಪದ]] ನೃತ್ಯ [[ವೀರಗಾಸೆ]], [[ಡೊಳ್ಳು ಕುಣಿತ]], [[ಕಂಸಾಳೆ]] ನೃತ್ಯಗಳನ್ನು ಕಲಿತಿದ್ದಾರೆ. ಹತ್ತನೇ ವರ್ಷದವರೆಗೆ ಇವರು ಶಾಲೆಗೇ ಹೋಗಿರಲಿಲ್ಲ. ನೇರವಾಗಿ ಐದನೇ ತರಗತಿಗೆ ಶಾಲೆಗೆ ಪ್ರವೇಶ ಪಡೆದು ವಿದ್ಯಾಭ್ಯಾಸ ಮುಂದುವರೆಸಿದರು..<ref>{{cite news|url=http://indianexpress.com/article/india/india-news-india/rakesh-siddaramaiah-karnataka-cm-siddaramaiah-passes-away-2944486/|title=Rakesh Siddaramaiah, Karnataka CM’s son, dies in Belgium|date=2016-07-30|newspaper=[[The Indian Express]]|accessdate=2016-07-31|location=[[ನವ ದೆಹಲಿ]]}}</ref><ref>http://www.rediff.com/news/2008/apr/21spec.htm</ref><ref>http://scroll.in/article/662088/today-could-be-former-prime-minister-deve-gowdas-last-hurrah</ref><ref name="firstpost">{{cite web|url=http://www.firstpost.com/politics/deve-gowda-kumaraswamy-mutely-watch-siddaramaiahs-rise-771617.html|title=Deve Gowda, Kumaraswamy mutely watch Siddaramaiah’s rise|author=Sudhir, T. S.|date=10 May 2013|work=[[Firstpost.com]]|accessdate=2013-05-11}}</ref><ref name="deccan">{{cite news|url=http://www.deccanchronicle.com/130510/news-politics/article/if-denied-cm-gaddi-irked-siddaramaiah-likely-revive-ahinda|title=If denied CM gaddi, irked Siddaramaiah likely to revive AHINDA|author=Hegde, Bhaskar|date=10 May 2013|work=[[Deccan Chronicle]]|accessdate=2013-05-11|location=[[Bengaluru]]|archive-date=2013-06-09|archive-url=https://web.archive.org/web/20130609030751/http://www.deccanchronicle.com/130510/news-politics/article/if-denied-cm-gaddi-irked-siddaramaiah-likely-revive-ahinda|url-status=dead}}</ref> <ref name="bennur">{{cite news|url=http://www.thehindu.com/news/national/karnataka/siddaramanahundi-celebrates-elevation-of-its-proud-son/article4703483.ece|title=Siddaramanahundi celebrates elevation of its proud son|author=Bennur, Shankar|date=11 May 2013|work=The Hindu|accessdate=2013-05-11|location=[[Siddaramanahundi]]}}</ref> == ವಿದ್ಯಾಭ್ಯಾಸ == ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ವಿದ್ಯಾಭ್ಯಾಸವನ್ನು ತಮ್ಮ ಹುಟ್ಟೂರಿನಲ್ಲೂ, ಪಿ.ಯು.ಸಿ.ಯನ್ನು ಮೈಸೂರಿನಲ್ಲಿ, ಬಿ.ಎಸ್ಸಿಯನ್ನು ಯುವರಾಜ ಕಾಲೇಜಿನಲ್ಲಿ ಓದಿದರು. ನಂತರ ಮೈಸೂರು ವಿವಿಯಿಂದ ಕಾನೂನು ಪದವಿ ಪಡೆದು, ಚಿಕ್ಕಬೋರಯ್ಯ ಎಂಬ ವಕೀಲರ ಬಳಿ ಜೂನಿ ಯರ್ ಆಗಿ ನಂತರ ೧೯೭೮ರವರೆಗೆ ಸ್ವಂತ-ವಕೀಲಿ ವೃತ್ತಿ ನಡೆಸಿದರು. == ರಾಜಕೀಯ ಜೀವನ == *೧೯೮೩ರ ರಾಜ್ಯ ಚುನಾವಣೆಯಲ್ಲಿ ಭಾರತೀಯ ಲೋಕದಳದಿಂದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದರು. ಭಾರತೀಯ ಲೋಕದಳದಿಂದ ಜನತಾ ಪಕ್ಷಕ್ಕೆ ಸೇರಿದಾಗ, ಇವರನ್ನು ಹೊಸದಾಗಿ ರಚಿಸಿದ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಗಡಿಭಾಗಗಳಾದ ಕಾಸರಗೋಡು, ಬೆಳಗಾವಿ, ಕೋಲಾರ ಮುಂತಾದೆಡೆ ಪ್ರವಾಸ ಕೈಗೊಂಡು ವರದಿ ಸಲ್ಲಿಸಿದರು. *೧೯೮೫ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆಲುವು. , ಪಶುಸಂಗೋಪನೆ ಸಚಿವರನ್ನಾಗಿ ನೇಮಕ. . ಸಂಪುಟ ಪುನರ್ರಚನೆಯ ನಂತರ ರೇಷ್ಮೆ ಮತ್ತು ಸಾರಿಗೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು. *೧೯೮೯ರ ಕಾಂಗ್ರೆಸ್ ಅಲೆಯಲ್ಲಿ ಚುನಾವಣೆ ಸೋತ ಸಿದ್ಧರಾಮಯ್ಯ, ಜನತಾ ಪಕ್ಷ ಹೋಳಾದಾಗ ಜನತಾದಳ ಸೇರಿದರು. ೧೯೯೨ರಲ್ಲಿ ದೇವೇಗೌಡರು ಸಮಾಜವಾದಿ ಜನತಾ ಪಕ್ಷದಿಂದ ಜನತಾದಳ ಸೇರಿದಾಗ, ಜನತಾದಳದ ಕಾರ್ಯದರ್ಶಿಯಾದರು. *೧೯೯೪ರ ಚುನಾವನಣೆಯಲ್ಲಿ ಗೆದ್ದು ಹಣಕಾಸು ಸಚಿವರಾದರು. *೧೯೯೯ರ ಚುನಾವಣೆಯ ಹೊತ್ತಿಗೆ ಜನತಾ ದಳ ೨ ಭಾಗವಾದಾಗ, ದೇವೇಗೌಡರೊಂದಿಗೆ ಸೇರಿ ಜಾತ್ಯತೀತ ಜನತಾದಳ ಪಕ್ಷದ ಅಧ್ಯಕ್ಷರಾದರು. *೧೯೯೯ರ ಚುನಾವಣೆಯಲ್ಲಿ ಸೋಲು . *೨೦೦೪ರ ಹೊತ್ತಿಗೆ ಜಾತ್ಯತೀತ ಜನತಾದಳದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿತರಾದರು. *೨೦೦೪ರಲ್ಲಿ ಅತಂತ್ರ ವಿಧಾನಸಭೆ ರಚನೆಯಾದಾಗ, ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚನೆಯಾದಾಗ ೨ ಬಾರಿ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾದರು,<ref name="hindu">{{cite news|url=http://www.thehindu.com/news/national/karnataka/a-decadelong-wait-ends-for-siddaramaiah/article4702867.ece|title=A decade-long wait ends for Siddaramaiah|author=Rajendran, S.|date=10 May 2013|work=[[ದಿ ಹಿಂದೂ]]|accessdate=2013-05-11|location=Bangalore}}</ref> *೨೦೦೬ರ ಡಿಸೆಂಬರ್ ಉಪಚುನಾವಣೆಯಲ್ಲಿ ಸ್ಪರ್ಧಿಸಿದರು. *೨೦೦೮ರಲ್ಲಿ ಗೆದ್ದ ಸಿದ್ಧರಾಮಯ್ಯ ಕಾಂಗ್ರೆಸ್ ಪಕ್ಷದಿಂದ ಗೆಲುವು. *೨೦೧೩ರ ಚುನಾವಣೆಯ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿ. *ಮೇ ೧೦ ೨೦೧೩ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ, ಮೇ ೧೩ ೨೦೧೪ರಂದು ಕರ್ನಾಟಕದ ೨೨ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. (೧೩ ಮೇ ೨೦೧೩ – )<ref>{{Cite web |url=http://www.newskarnataka.com/bangalore/Siddaramaiah-rated-fourth-most-popular-Chief-Minister-in-the-country/ |title=Siddaramaiah rated fourth most popular Chief Minister in the country |access-date=2017-09-21 |archive-date=2017-05-14 |archive-url=https://web.archive.org/web/20170514235039/http://www.newskarnataka.com/bangalore/Siddaramaiah-rated-fourth-most-popular-Chief-Minister-in-the-country |url-status=dead }}</ref> <ref name="toi">{{cite news|url=http://articles.timesofindia.indiatimes.com/2009-06-08/bangalore/28158356_1_siddaramaiah-deputy-chief-minister-congress|title=Siddaramaiah journey so far|date=8 June 2009|work=[[ದಿ ಟೈಮ್ಸ್ ಆಫ್‌ ಇಂಡಿಯಾ]]|accessdate=2013-05-09|location=Bangalore|archive-date=2013-11-28|archive-url=https://web.archive.org/web/20131128055620/http://articles.timesofindia.indiatimes.com/2009-06-08/bangalore/28158356_1_siddaramaiah-deputy-chief-minister-congress|url-status=dead}}</ref> *ಮುಖ್ಯಮಂತ್ರಿಯಾಗಿ ಅನ್ನಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯಗಳಂತಹ ಯೋಜನೆಗಳನ್ನು ಮಾಡಿದರು ಮತ್ತು ದಲಿತವರ್ಗಗಳಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸನ್ನು ನೀಡಿದ್ದರು.<ref>https://kannada.oneindia.com/news/karnataka/ten-hand-picked-popular-schemes-by-siddaramaiah-government/articlecontent-pf38597-093766.html</ref> *೧೨-೦೫-೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಅವುಗಳಲ್ಲಿ ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಕಡಿಮೆ ಮತಗಳ ಅಂತರದಲ್ಲಿ ಗೆದ್ದಿದ್ದರು.<ref>[https://www.prajavani.net/news/article/2018/05/15/573140.html ತವರಿನಲ್ಲೇ ಸಿದ್ದರಾಮಯ್ಯಗೆ ಹೀನಾಯ ಸೋಲು - ಪ್ರಜಾವಾಣಿ ವರದಿ]</ref>, <ref>{{Cite web |url=http://vijayavani.net/lots-of-ups-and-downs-cm-siddaramaiah-wins-badami-constituency-in-assembly-election/ |title=ಬಾದಾಮಿ ಕ್ಷೇತ್ರದಲ್ಲಿ ಎದ್ದೂ ಬಿದ್ದೂ ಗೆದ್ದ ಸಿದ್ದರಾಮಯ್ಯ - ವಿಜಯವಾಣಿ ವರದಿ |access-date=2018-07-26 |archive-date=2018-07-19 |archive-url=https://web.archive.org/web/20180719214550/http://vijayavani.net/lots-of-ups-and-downs-cm-siddaramaiah-wins-badami-constituency-in-assembly-election/ |url-status=dead }}</ref> ==ಉಲ್ಲೇಖಗಳು== {{reflist}} ==ಹೊರಕೊಂಡಿಗಳು== {{commons category|Siddaramaiah}} {{ಕರ್ನಾಟಕದ ಮುಖ್ಯಮಂತ್ರಿಗಳು}} [[ವರ್ಗ:೧೯೪೮ ಜನನ]] [[ವರ್ಗ:ಕರ್ನಾಟಕದ ಮುಖ್ಯಮಂತ್ರಿಗಳು]] [[ವರ್ಗ:ಶಾಸಕರು]] [[ವರ್ಗ:ಕರ್ನಾಟಕದ ವಿಧಾನಸಭಾ ಸದಸ್ಯರು]] [[ವರ್ಗ:ಜೀವಿತ ಜನರು]] 1iahqm2m5r1fx7y8ifkj9n49alp1iao ವೆಬ್‌ಎಂ 0 27688 1111388 1062105 2022-08-03T11:16:09Z Mashkawat.ahsan 53468 ವೀಡಿಯೊ #WPWP wikitext text/x-wiki {{ಯಂತ್ರಾನುವಾದ}} {{Infobox file format | name = WebM | icon = | logo = [[File:Webm logo.svg|200px]] | extension = <code>.webm</code> | mime = <code>video/webm</code><br/><code>audio/webm</code> | type code = | uniform type = | magic = | owner = Google, based on developments of [[On2]], [[Xiph]], and [[Matroska]] | released = 2010-05-19<ref name="webm-release">{{citation |url=http://www.engadget.com/2010/05/19/google-launches-open-webm-web-video-format-based-on-vp8/ |title=Google launches open WebM web video format based on VP8 |date=2010-05-19 |first=Nilay |last=Patel |publisher=Engadget}}</ref> | genre = [[Media container]] | extended from = [[Matroska]] | container for = [[VP8]] (video)<br/>[[Vorbis]] (audio) | free = Yes. [[BSD licenses#3-clause|Three-clause BSD license]] with royalty-free patent license<ref>[http://www.webmproject.org/license/ The WebM Project: License]</ref> | url = [http://www.webmproject.org/ The WebM Project] }} ವೆಬ್‌ಎಂ'''''' ಒಂದು ಶ್ರಾವ್ಯ-ದೃಶ್ಯ ಕಾರ್ಯಕ್ರಮ ವ್ಯವಸ್ಥೆಯಾಗಿದ್ದು, ಇದನ್ನು ರಾಯಧನ-ಮುಕ್ತ, ಉನ್ನತ-ಗುಣಮಟ್ಟದ ಮುಕ್ತ ವೀಡಿಯೋ ಕಾಂಪ್ರೆಶ್ಶನ್ ವ್ಯವಸ್ಥೆಯೊಂದನ್ನು ಎಚ್‌ಟಿಎಂಎಲ್‌೫ ವೀಡಿಯೋದೊಂದಿಗೆ ಬಳಸಲು ನೀಡುವುದಕ್ಕಾಗಿ ರೂಪಿಸಲಾಗಿದೆ. ಈ ಪ್ರೊಜೆಕ್ಟ್‌ ಅಭಿವೃದ್ಧಿಪಡಿಸಲು [[ಗೂಗಲ್]] ಪ್ರಾಯೋಜಕತ್ವ ನೀಡಿದೆ. ಒಂದು ವೆಬ್‌ಎಂ ಫೈಲ್‌ನಲ್ಲಿ ವಿಪಿ೮ ವೀಡಿಯೋ ಮತ್ತು ವೊರ್ಬಿಸ್ ಆಡಿಯೋ ವಾಹಿನಿಗಳಿದ್ದು, ಇದು ಮ್ಯಾಟ್ರೋಸ್ಕಾ ಪ್ರೊಫೈಲ್‌ನ ಮೇಲೆ ಆಧಾರಿತಗೊಂಡಿರುವ ಧಾರಕದಲ್ಲಿ ಇರುತ್ತದೆ.<ref>{{citation |url=http://webmproject.blogspot.com/2010/05/introducing-webm-open-web-media-project.html |title=Introducing WebM, an open web media project |accessdate=2010-05-19 |date=2010-05-19 |first1=Jeremy |last1=Doig |first2=Mike |last2=Jazayeri |publisher=WebM Project}}</ref><ref>{{cite web|url=http://www.webmproject.org/about/faq/ |title=WebM FAQ |date=2010-05-19}}</ref><ref>{{citation |url=http://www.xiph.org/press/2010/webm/ |title=Xiph.Org announces support for the WebM open media project |first=Chris |last=Montgomery |authorlink=Chris Montgomery |accessdate=2010-05-20 |date=2010-05-19 |publisher=[[Xiph.Org Foundation|Xiph]]}}</ref> ಈ ಪ್ರೊಜೆಕ್ಟ್ ವೆಬ್‌ಎಂ ಸಂಬಂಧಿತ ಸಾಫ್ಟ್‌ವೇರನ್ನು BSD ಲೈಸೆನ್ಸ್ ಅಡಿಯಲ್ಲಿ ಬಿಡುಗಡೆ ಮಾಡುತ್ತದೆ ಮತ್ತು ಜಾಗತೀಕವಾಗಿ ಎಲ್ಲಾ ಬಕೆದಾರರಿಗೂ ಇದು ಯಾವುದೇ ಮೀಸಲಾತಿಯಿಲ್ಲದ, ಬೆಲೆಯಿಲ್ಲದ, ರಾಯಧನ-ಮುಕ್ತ ಪೇಟೆಂಟ್ ಲೈಸೆನ್ಸ್ ನೀಡುತ್ತದೆ. [[File:Schlossbergbahn.webm|thumb|250px|ವೆಬ್‌ಎಂ ವೀಡಿಯೊ]] ==ಮಾರಾಟಗಾರರ ಬೆಂಬಲ== ===ಸಾಫ್ಟ್‌ವೇರ್‌=== ಮೊಜಿಲ್ಲಾ ಫೈರ್‌ಫಾಕ್ಸ್‌,<ref>{{citation |url=http://blog.mozilla.com/blog/2010/05/19/open-web-open-video-and-webm/ |title=Open Web, Open Video and WebM |date=2010-05-19 |publisher=Mozilla |first=Mike |last=Shaver |authorlink=Mike Shaver}}</ref><ref>{{citation |url=http://hacks.mozilla.org/2010/05/firefox-youtube-and-webm/ |title=Firefox, YouTube and WebM |first=Christopher |last=Blizzard |authorlink=Christopher Blizzard |date=2010-05-19 |publisher=Mozilla}}</ref> ಒಪೇರಾ,<ref>{{citation |url=http://labs.opera.com/news/2010/05/19/ |title=Welcome, WebM &lt;video&gt;! |first=Håkon Wium |last=Lie |authorlink=Håkon Wium Lie |date=2010-05-19 |publisher=Opera |access-date=2011-02-07 |archive-date=2011-03-21 |archive-url=https://web.archive.org/web/20110321150357/http://labs.opera.com/news/2010/05/19/ |url-status=dead }}</ref><ref>{{citation |url=http://dev.opera.com/articles/view/opera-supports-webm-video/ |title=Opera supports the WebM video format |date=2010-05-19 |first=Chris |last=Mills |publisher=Opera}}</ref> ಮತ್ತು ಗೂಗಲ್ ಕ್ರೋಮ್‌<ref>{{citation |url=http://blog.chromium.org/2010/05/webm-and-vp8-land-in-chromium.html |title=WebM and VP8 land in Chromium |date=2010-05-19 |first=Jim |last=Bankoski |publisher=Google}}</ref> ಗಳ ಬೆಂಬಲವನ್ನು ೨೦೧೦ ಗೂಗಲ್ ಐ/ಒ ಸಮ್ಮೇಳನದಲ್ಲಿ ಘೋಷಿಸಲಾಯಿತು. ಇಂಟರ್ನೆಟ್ ಎಕ್ಸ್‌ಪ್ಲೋರರ್‌ ೯ ಸಹಾ ವೆಬ್‌ಎಂ ಫೈಲ್‌ಗಳನ್ನು, ಒಂದುವೇಳೆ ವಿಪಿ೮ ಕೊಡೆಕ್ ಅನ್ನು ಸ್ಥಳೀಯವಾಗಿ ಸ್ಥಾಪಿಸಿದಲ್ಲಿ, ಬೆಂಬಲಿಸಲು ಸಾಧ್ಯವಿದೆ.<ref>{{citation |url=http://blogs.msdn.com/ie/archive/2010/05/19/another-follow-up-on-html5-video-in-ie9.aspx |title=Another Follow-up on HTML5 Video in IE9 |date=2010-05-19 |first=Dean |last=Hachamovitch |authorlink=Dean Hachamovitch |publisher=Microsoft}}</ref> ಡೆಸ್ಕ್‌ಟಾಪ್ ಮೇಲಿರುವ ಸಫಾರಿಯು ಕ್ವಿಕ್‌ಟೈಮ್‌ ನಲ್ಲಿ ಸ್ಥಾಪಿಸಿದ ಯಾವುದೇ ಕೊಡೆಕ್ ಅನ್ನು ಬೆಂಬಲಿಸುತ್ತದೆ,<ref>{{citation |url=http://developer.apple.com/safari/library/documentation/AudioVideo/Conceptual/Using_HTML5_Audio_Video/AudioandVideoTagBasics/AudioandVideoTagBasics.html#//apple_ref/doc/uid/TP40009523-CH2-DontLinkElementID_12 |title=Safari HTML5 Audio and Video Guide |date=2010-05-23 |publisher=Apple |access-date=2011-02-07 |archive-date=2010-08-23 |archive-url=https://web.archive.org/web/20100823203255/http://developer.apple.com/safari/library/documentation/AudioVideo/Conceptual/Using_HTML5_Audio_Video/AudioandVideoTagBasics/AudioandVideoTagBasics.html#//apple_ref/doc/uid/TP40009523-CH2-DontLinkElementID_12 |url-status=dead }}</ref> ಮತ್ತು ಆ ಮೂಲಕ ಭವಿಷ್ಯದ ವೆಬ್‌ಎಂ ಪ್ಲೇಬ್ಯಾಕ್ ಅನ್ನು ಪೆರಿಯನ್‌ನಂತಹ ಕ್ವಿಕ್‌ಟೈಮ್‌ ಕೊಡೆಕ್ ಅಂಶಗಳನ್ನು ಬಳಸಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.<ref>{{citation |url=http://groups.google.com/group/perian-discuss/browse_thread/thread/e32789fc0b2b7612 |title=perian discussion: WebM Support |date=2010-05-23 |first=Christopher |last=Forsythe |publisher=Perian}}</ref> ಎಪಿಫ್ಯಾನಿ ಸಹಾ ವೆಬ್‌ಎಂ ಅನ್ನು ಜಿಸ್ಟ್ರೀಮರ್ ಮಲ್ಟಿಮೀಡಿಯಾ ಫ್ರೇಂ‌ವರ್ಕ್ ಮೂಲಕ ಬೆಂಬಲಿಸುತ್ತದೆ.<ref>{{citation |first=Andrew |last=Dickinson |date=2010-06-01 |title=How To Get WebM Support In Epiphany Web Browser |publisher=WebUpd8 |url=http://www.webupd8.org/2010/06/how-to-get-webm-support-in-epiphany-web.html}}</ref> ಅಡೋಬ್‌[[ಅಡೋಬ್ ಸಿಸ್ಟಮ್ಸ್]] ಫ್ಲ್ಯಾಶ್‌ ಪ್ಲೇಯರ್‌ ವಿಪಿ೮ ಅನ್ನು ಬೆಂಬಲಿಸುವಂತೆ ನವೀಕರಿಸಲಾಗುತ್ತದೆ ಎಂದು ಘೋಷಿಸಿತು, ಆದರೆ ಅದು ವೊರ್ಬಿಸ್ ಅಥವಾ ಮ್ಯಾಟ್ರೋಸ್ಕಾ-ಆಧಾರಿತ ವೆಬ್‌ಎಂ ಸಂಗ್ರಾಹಕಗಳಿಗೆ ಬೆಂಬಲವನ್ನು ಘೋಷಿಸಿಲ್ಲ.<ref name="webm-release" /><ref>{{citation |url=http://blogs.adobe.com/flashplatform/2010/05/adobe_support_for_vp8.html |title=Flash Player Will Support VP8 |date=2010-05-19 |publisher=Adobe |first=Matt |last=Rozen |access-date=2011-02-07 |archive-date=2011-11-08 |archive-url=https://web.archive.org/web/20111108072045/http://blogs.adobe.com/flashplatform/2010/05/adobe_support_for_vp8.html |url-status=dead }}</ref> ವಿಎಲ್‌ಸಿ,<ref>{{citation |url=http://people.videolan.org/~jb/webm/ |title=Welcome to VLC's Webm page! |first=Jean-Baptiste |last=Kempf |publisher=VideoLAN}}</ref><ref>{{citation |url=http://www.kabatology.com/05/26/download-vlc-media-player-1-1-0-with-webm-support/ |title=Download VLC Media Player 1.1.0 with WebM Support |date=2010-05-26 |publisher=Kabatology |first=Martin |last=Kaba}}</ref> ಮೈರೊ,<ref>{{citation |url=http://www8.getmiro.com/blog/2010/05/miro-video-converter-is-the-first-webm-vp8-converter/ |title=Miro Video Converter is the first WebM / VP8 converter! |date=2010-05-21 |publisher=Participatory Culture Foundation |first=Nicholas |last=Reville |access-date=2011-02-07 |archive-date=2010-06-06 |archive-url=https://web.archive.org/web/20100606044836/http://www8.getmiro.com/blog/2010/05/miro-video-converter-is-the-first-webm-vp8-converter/ |url-status=dead }}</ref><ref>{{citation |url=http://www.kabatology.com/05/21/miro-video-converter-2-0-adds-support-for-open-webm-vp8-video-format/ |title=Miro Video Converter 2.0 adds support for open WebM (vp8) video format |date=2010-05-21 |publisher=Kabatology |first=Martin |last=Kaba}}</ref> ಮೂವಿಡಾ<ref>{{citation |url=http://www.kabatology.com/05/22/moovida-media-player-now-supports-webm-vp8-video-format/ |title=Moovida Media Player now supports WebM (VP8) Video format |date=2010-05-22 |publisher=Kabatology |first=Martin |last=Kaba}}</ref> ಮತ್ತು ವಿನ್ಯಾಂಪ್,<ref>{{citation |url=http://www.winamp.com/help/Player_Features |title=Winamp Player Features |publisher=Nullsoft |access-date=2011-02-07 |archive-date=2013-12-19 |archive-url=https://web.archive.org/web/20131219003102/http://www.winamp.com/help/Player_Features |url-status=dead }}</ref><ref>{{citation |url=http://forums.winamp.com/showthread.php?t=320278 |title=Winamp 5.58 Released |date=2010-06-29}}</ref> ಗಳಂತಹ ಮೀಡಿಯಾ ಪ್ಲೇಯರ್‌ಗಳು ಬೆಂಬಲ ಘೋಷಿಸಿವೆ. ವೆಬ್‌ಎಂ ಫೈಲುಗಳನ್ನು ಪ್ಲೇ ಮಾಡಲು ಎಂಪ್ಲೇಯರ್‌ ಸ್ಥಳೀಯ ಬೆಂಬಲವನ್ನು ಹೊಂದಿದೆ.<ref>{{citation |url=http://lists.mplayerhq.hu/pipermail/mplayer-cvslog/2010-June/039348.html |title=Add webm/VP8 support to native matroska demuxer. |date=2010-06-05}}</ref> ಲಿಬ್‌ವಿಪಿಎಸ್ ಬೆಂಬಲದೊಂದಿಗೆ ರಚಿಸಿದಾಗ ಎಫ್‌ಎಫ್‌ಎಂಪಿಇಜಿ ಈಗ ವಿಪಿ೮ ವೀಡಿಯೋಗಳನ್ನು ಎನ್‌ಕೋಡ್ ಮತ್ತು ಡಿಕೋಡ್ ಮಾಡಬಲ್ಲುದಾಗಿದೆ. ಅಷ್ಟೇ ಅಲ್ಲದೇ ಮ್ಯುಕ್ಸ್/ಡಿಮ್ಯುಕ್ಸ್ ವೆಬ್‌ಎಂ-ಕಂಪ್ಲೈಂಟ್ ಫೈಲುಗಳನ್ನು ಕೂಡಾ.<ref>{{citation |url=http://www.ffmpeg.org/releases/ffmpeg-0.6.release |title=ffmpeg 0.6 release |publisher=ffmpeg.org |date=2010-06-15}}</ref> ಜುಲೈ ೨೩, ೨೦೧೦ ರಂದು ಎಫ್‌ಎಫ್‌ಎಂಪಿಇಜಿ ತಂಡದ ಜೇಸನ್ ಗ್ಯಾರಟ್-ಗ್ಲಾಸರ್, ರೊನಾಲ್ಡ್ ಬುಲ್ಟೀ, ಮತ್ತು ಡೇವಿಡ್ ಕಾನ್ರಾಡ್ ಎಫ್‌ಎಫ್ವಿಪಿ೮ ಡಿಕೋಡರ್ ಅನ್ನು ಘೋಷಿಸಿದರು. ಪರೀಕ್ಷೆಯ ಮೂಲಕ ಅವರು ಎಫ್‌ಎಫ್‌‍ವಿಪಿ೮ ಗೂಗಲ್‌ನ ಲಿಬ್‌ವಿಪಿಎಕ್ಸ್‌ ಡಿಕೋಡರ್‌ಗಿಂತ ಹೆಚ್ಚು ವೇಗದ್ದಾಗಿದೆ ಎಂದು ಹೇಳಿದರು.<ref name="ffvp8">{{citation |url=http://x264dev.multimedia.cx/?p=499 |title=Diary Of An x264 Developer: Announcing the world’s fastest VP8 decoder |access-date=2011-02-07 |archive-date=2010-09-30 |archive-url=https://web.archive.org/web/20100930181634/http://x264dev.multimedia.cx/?p=499 |url-status=dead }}</ref><ref>{{citation |url=http://lists.mplayerhq.hu/pipermail/ffmpeg-devel/2010-June/090751.html |title=PATCH VP8 decoder |date=2010-06-15 |publisher=FFmpeg-devel}}</ref> ಮ್ಯಾಟ್ರೋಸ್ಕಾದ ಪ್ರಸಿದ್ಧ ರಚನಾ ಸಾಧನಗಳಾದ ಎಂಕೆವಿಟೂಲ್‌ನಿಕ್ಸ್ ಹೊಸ ರೀತಿಯಲ್ಲಿ ಮಲ್ಟಿಪ್ಲೆಕ್ಸಿಂಗ್‌/ಡಿಮಲ್ಟಿಪ್ಲೆಕ್ಸಿಂಗ್‌ ವೆಬ್‌ಎಂ-ಕಂಪ್ಲೇಂಟ್ ಫೈಲುಗಳಿಗೆ ಬೆಂಬಲವನ್ನು ಸಾಧಿಸಿವೆ.<ref name="matroska-tools">{{citation |url=http://www.matroska.org/news/webm-tools.html |title=webm support in Matroska tools |publisher=Matroska.org |date=2010-05-20 |access-date=2011-02-07 |archive-date=2010-12-17 |archive-url=https://web.archive.org/web/20101217133424/http://matroska.org/news/webm-tools.html |url-status=dead }}</ref> ಹಾಲಿ ಮೀಡಿಯಾ ಸ್ಪ್ಲಿಟ್ಟರ್ ವೆಬ್‌ಎಂ ಮ್ಯುಕ್ಸಿಂಗ್/ಡಿಮ್ಯುಕ್ಸಿಂಗ್‌ಗೆ ಬೆಂಬಲವನ್ನು ಘೋಷಿಸಿದೆ.<ref name="matroska-tools" /> ಎಂಪಿಸಿ-ಎಚ್‌ಸಿ ಎಸ್‌ವಿಎನ್‌ ೨೦೭೧ ಹಾಗೂ ನಂತರದ ಬಿಲ್ಡ್‌ಗಳ ನಂತರದಲ್ಲಿ ಈಗ ವೆಬ್‌ಎಂ ಪ್ಲೇಬ್ಯಾಕ್‌ ಅನ್ನು ಎಫ್‌ಎಫ್‌ಎಂಪಿಇಜಿ ಕೋಡ್ ಆಧಾರಿತವಾದ ಆಂತರಿಕ ವಿಪಿ೮ ಡಿಕೋಡರ್‌ನೊಂದಿಗೆ ಬೆಂಬಲಿಸುತ್ತದೆ.<ref name="ffvp8" /><ref name="MPC-HC">{{citation|url=http://mpc-hc.svn.sourceforge.net/viewvc/mpc-hc/?view=log|title=Add : Internal VP8 Decoder|date=2010-06-23|access-date=2011-02-07|archive-date=2014-11-17|archive-url=https://web.archive.org/web/20141117215616/http://mpc-hc.svn.sourceforge.net/viewvc/mpc-hc/?view=log|url-status=dead}}</ref> ಎಂಪಿಸಿ-ಎಚ್‌ಸಿಯ ೧.೪.೨೪೯೯.೦ ಮತ್ತು ನಂತರದ ಆವೃತ್ತಿಗಳ ಇತ್ತೀಚಿನ ಅಧಿಕೃತ ಸ್ಥಿರ ಬಿಡುಗಡೆಗಳು ವೆಬ್‌ಎಂಗೆ ಸಂಪೂರ್ಣ ಡಿಕೋಡಿಂಗ್ ಬೆಂಬಲವನ್ನು ಹೊಂದಿವೆ.<ref>{{citation |url=http://mpc-hc.sourceforge.net/History.html |title=Release History and Player Update |publisher=Media Player Classic Home Cinema |date=2010-09-07}}</ref> [[ಆಂಡ್ರಾಯ್ಡ್ (ಆಪರೇಟಿಂಗ್ ಸಿಸ್ಟಂ)|ಅಂಡ್ರಾಯಿಡ್‌]] ಆವೃತ್ತಿ ೨.೩ - ಜಿಂಜರ್‌ಬ್ರೆಡ್ ಅಧಿಕೃತವಾಗಿ ವೆಬ್‌ಎಂ-ಸಕ್ರಿಯಗೊಳಿಸಲ್ಪಟ್ಟಿದ್ದು,<ref>{{citation |date=2010-12-06 |title=Android 2.3 Platform Highlights|publisher=Android Developer |url=http://developer.android.com/sdk/android-2.3-highlights.html}}</ref> ಅದನ್ನು ಮೊದಲು ನೆಕ್ಸಸ್ ಎಸ್ ಮೊಬೈಲ್ ಫೋನ್ ಮೂಲಕ ಬಿಡುಗಡೆ ಮಾಡಲಾಯಿತು. ===ಹಾರ್ಡ್‌ವೇರ್‌=== [[ಅಡ್‌ವ್ಯಾನ್‌ಸ್ಟ್ ಮೈಕ್ರೋ ಡಿವೈಸಸ್|ಎ‌ಎಂಡಿ]], ಎಆರ್‌ಎಂ, ಮತ್ತು ಬ್ರಾಡ್‌ಕಾಂ ವೆಬ್‌ಎಂ ಸ್ವರೂಪದ ಹಾರ್ಡ್‌ವೇರ್ ವೇಗೋತ್ಕರ್ಷಕ್ಕೆ ಬೆಂಬಲ ಸೂಚಿಸಿವೆ.<ref>{{citation |url=http://www.theregister.co.uk/2010/05/19/google_chrome_announcement/ |title=Google open sources $124.6m video codec |first=Cade |last=Metz |date=2010-05-19 |publisher=The Register}}</ref><ref>{{citation |url=http://investor.broadcom.com/releasedetail.cfm?ReleaseID=471536 |title=Broadcom Accelerates WebM Video on Mobile Phones |date=2010-05-19 |publisher=Newswire}}</ref> ಇಂಟೆಲ್ ಸಹಾ ಒಂದು ವೇಳೆ ಈ ಸ್ವರೂಪವು ಪ್ರಸಿದ್ಧಿಗೊಂಡರ್ರೆ ವೆಬ್‌ಎಂಗಾಗಿ ಹಾರ್ಡ್‌ವೇ ಆಧಾರಿತ ವೇಗೋತ್ಕರ್ಷವನ್ನು ತನ್ನ ಆ‍ಯ್ಟಮ್-ಆಧಾರಿತ ಟಿವಿ ಚಿಪ್ಸ್‌ಗಾಗಿ ಬಳಸಲು ಚಿಂತಿಸುತ್ತಿದೆ.<ref>{{citation |url=http://www.computerworld.com/s/article/9177437/Intel_eyes_hardware_acceleration_for_Google_s_WebM |title=Intel eyes hardware acceleration for Google's WebM |date=2010-05-27 |publisher=ComputerWorld |first=Agam |last=Shah}}</ref> ಕ್ವಾಲ್‌ಕಾಮ್‌ ಮತ್ತು ಟೆಕ್ಸಾಸ್ ಇನ್ಸ್‌ಟ್ರುಮೆಂಟ್ಸ್ ಸಹಾ ಬೆಂಬಲವನ್ನು ಘೋಷಿಸಿವೆ<ref>{{citation |url=http://www.qualcomm.com/blog/2010/05/19/web-video-google |title=Google's Impact on Web Video |publisher=Qualcomm |date=2010-05-19 |first=Raj |last=Talluri}}</ref><ref>{{citation |url=http://e2e.ti.com/blogs_/b/mobile_momentum/archive/2010/05/19/our-omap-processors-embrace-webm-and-vp8-with-open-arms.aspx |title=Our OMAP processors embrace WebM and VP8 with open ARMs |publisher=Texas Instruments |date=2010-05-19 |first=Joseph |last=Meehan}}</ref>, ಏಕೆಂದರೆ ಟಿಐ ಒಎಂಎಪಿ ಪ್ರೊಸೆಸರ್‌ಗೆ ಸ್ಥಳಿಯ ಬೆಂಬಲವು ದೊರೆತಿದೆ.<ref>{{citation |url=http://blog.webmproject.org/2010/10/demo-of-webm-running-on-ti-omap-4.html |title=Demo of WebM Running on TI OMAP 4 Processor |date=2010-10-05 |accessdate=2010-10-15 |publisher=WebM Project}}</ref> ಚಿಪ್&amp;ಮೀಡಿಯಾ ಸಂಪೂರ್ಣವಾಗಿ ಹಾರ್ಡ್‌ವೇರ್ ಡಿಕೋಡರ್ ಅನ್ನು ವಿಪಿ೮ ಗಾಗಿ ಘೋಷಿಸಿದ್ದು, ಅದು ಸಂಪೂರ್ಣ ಎಚ್‌ಡಿ ರೆಸೊಲ್ಯೂಶನ್ ವಿಪಿ೮ ಸ್ಟ್ರೀಮ್‌ಗಳನ್ನು ಪ್ರತೀ ಸೆಕೆಂಡಿಗೆ ೬೦ ಫ್ರೇಮುಗಳಂತೆ ಡಿಕೋಡ್ ಮಾಡುವ ಸಾಧ್ಯತೆ ಹೊಂದಿದೆ.<ref>{{citation |url=http://www.design-reuse.com/news/24961/dual-hd-video-ip-core-vp8.html |title=Chips&Media delivers latest dual HD video IP core with VP8 hardware decoding capability |date=2010-11-18 |publisher=Design & Reuse}}</ref> ಎನ್‌ವಿಡಿಯಾ ಸಹಾ ವಿಪಿ೮ ಬಳಕೆಗೆ ತಾವೂ ಬೆಂಬಲವನ್ನು ಸೂಚಿಸುತ್ತೇವೆಂದು ಹೇಳಿದ್ದಾರಾದರೂ ಅವರಿಗೆ ಹಾರ್ಡ್‌ವೇರ್ ಬೆಂಬಲ ನೀಡುವ ಯಾವುದೇ ನಿರ್ಧಿಷ್ಟ ಯೋಜನೆಗಳಿಲ್ಲ.<ref>{{citation |url=http://blogs.nvidia.com/ntersect/2010/05/googles-royaltyfree-vp8-codec-a-move-forward.html |title=Google's Royalty-Free VP8 Codec – A Move Forward |date=2010-05-19 |publisher=NVIDIA |first=Tony |last=Tamasi |access-date=2011-02-07 |archive-date=2012-04-26 |archive-url=https://www.webcitation.org/67CpZ1BcI?url=http://blogs.nvidia.com/2010/05/googles-royaltyfree-vp8-codec-a-move-forward/ |url-status=dead }}</ref> ಜನವರಿ ೭ ೨೦೧೧ ರಂದು ರಾಕ್‌ಚಿಪ್‌ ೧೦೮೦ಪಿ ವಿಪಿ೮ ಡಿಕೋಡಿಂಗ್‌ನ ಸಂಪೂರ್ಣ ಹಾರ್ಡ್‌ವೇರ್ ಕಾರ್ಯರೂಪಣೆಗಾಗಿ ಜಗತ್ತಿನ ಮೊದಲ ಚಿಪ್‌ ಅನ್ನು ಬಿಡುಗಡೆ ಮಾಡಿತು. ಆರ್‌ಕೆ೨೯ಎಕ್ಸ್‌ಎಕ್ಸ್ ಚಿಪ್‌ನಲ್ಲಿನ ವೀಡಿಯೋ ವೇಗೋತ್ಕರ್ಷವನ್ನು ವೆಬ್‌ಎಂ ಪ್ರೊಜೆಕ್ಟ್‌‍ನ ಜಿ-ಸರಣಿ ೧ ಹಾರ್ಡ್‌ವೇರ್ ಡಿಕೋಡರ್ ಐಪಿ ನಿರ್ವಹಿಸುತ್ತಿದೆ.<ref name="PRNewsWire">{{citation |url=http://www.prnewswire.com/news-releases/rockchip-and-webm-release-rk29xx----worlds-first-soc-to-support-webm-hd-video-playback-in-hardware-113069829.html |title=Rockchip and WebM Release RK29xx -- World's First SOC to Support WebM HD Video Playback in Hardware |date=2011-01-07 |publisher=PRNewsWire}}</ref><ref name="PRNewsWire"/> ===ಸೇವೆಗಳು=== ‌[[ಯೂಟ್ಯೂಬ್‌|ಯೂಟ್ಯೂಬ್]] ಈಗ ವೆಬ್‌ಎಂ ವೀಡಿಯೋಗಳನ್ನು ತನ್ನ ಎಚ್‌ಟಿಎಂಎಲ್‌೫ ಪ್ಲೇಯರ್ ಪ್ರಯೋಗದ ಭಾಗವಾಗಿ ನೀಡುತ್ತಿದೆ.<ref>{{citation |url=https://www.youtube.com/html5 |title=YouTube HTML5 Video Player |publisher=YouTube}}</ref> ೭೨೦p ಮತ್ತು ಹೆಚ್ಚಿನ ರೆಸೊಲ್ಯೂಶನ್ ಇರುವ ಎಲ್ಲಾ ಅಪ್ಲೋಡ್ ಮಾಡಿದ ವೀಡಿಯೋಗಳೂ ವೆಬ್‌ಎಂ ನಿಂದ ೪೮೦ಪಿ ಮತ್ತು ೭೨೦ಪಿ ನಲ್ಲಿ ಎನ್‌ಕೋಡ್ ಮಾಡಲ್ಪಟ್ಟಿದ್ದು, ಉಳಿದ ರೆಸೊಲ್ಯೂಶನ್‌ಗಳು ಸಧ್ಯದಲ್ಲಿಯೇ ಬರಲಿವೆ.<ref name="Google">{{citation |url=https://www.youtube.com/watch?v=poHqoBKiSeY |title=Google I/O 2010 - WebM Open Video Playback in HTML5 |publisher=Google |date=2010-05-28}}</ref><ref name="youtube.com">{{citation |url=https://www.youtube.com/watch?v=ZQniEobrNU0 |title= Google I/O 2010 Keynote Day 1, pt. 3 |publisher=Google |date=2010-05-19}}</ref> ಯೂಟ್ಯೂಬ್‌ ತನ್ನ ಸಂಪೂರ್ಣ ವೀಡಿಯೋ ಪೋರ್ಟ್‌ಫೋಲಿಯೋವನ್ನು ವೆಬ್‌ಎಂ ನಲ್ಲಿ ಎನ್‌ಕೋಡ್ ಮಾಡುವ ನಿರ್ಧಾರ ಹೊಂದಿದೆ.<ref name="Google" /><ref name="youtube.com" /> ಸೋರ್‌ಸನ್ ಮೀಡಿಯಾದ ಆನ್‌ಲೈನ್ ಎನ್‌ಕೋಡಿಂಗ್ ಪ್ಲ್ಯಾಟ್‌ಫಾರ್ಮ್ ಈಗ ವಿಪಿ೮ ಮತ್ತು ವೆಬ್‌ಎಂ ಅನ್ನು ಬೆಂಬಲಿಸುತ್ತದೆ.<ref>{{citation |url=http://blog.sorensonmedia.com/2010/05/vp8-webm-is-here-sorenson-users-can-encode-with-it-now/ |title=VP8 / WebM is here! Sorenson Users Can Encode With It Now. |publisher=Sorenson Media |date=2010-05-19 |access-date=2011-02-07 |archive-date=2011-01-14 |archive-url=https://web.archive.org/web/20110114033619/http://blog.sorensonmedia.com/2010/05/vp8-webm-is-here-sorenson-users-can-encode-with-it-now/ |url-status=dead }}</ref> ಸ್ಕೈಪ್ ತನ್ನ ಸ್ಕೈಪ್ ೫.೦ ಸಾಫ್ಟ್‌‍ವೇರ್‌ಗೆ ವಿಪಿ೮ ಕೊಡೆಕ್ ಅನ್ನು ಬಳಸಿಕೊಂಡಿದೆ.<ref>{{citation |url=http://blog.webmproject.org/2010/11/webm-video-codec-in-skype-50-group.html |title=WebM Video Codec in Skype 5.0 Group Video |publisher=Skype / Google |date=2010-11-09}}</ref> ಲಾಜಿಟೆಕ್ ತನ್ನ ವೀಡಿಯೋ ಕರೆ ಸೇವೆಯ ಭಾಗವಾಗಿ ವೆಬ್‌ಎಂ ಅನ್ನು ಬಳಸುವ ಯೋಜನೆ ಹೊಂದಿದೆ.<ref>{{citation |url=http://blog.logitech.com/2010/05/19/commitment-to-open-standards-such-as-vp8/ |title=Commitment to Open Standards such as VP8 is Critical to Innovation |publisher=Logitech |first=Eric |last=Kintz |date=2010-05-19}}</ref> ==ಪರವಾನಗಿ ಪಡೆಯುವಿಕೆ== ಮಧ್ಯ-೨೦೧೦ ರಲ್ಲಿ ಓಪನ್ ಸೋರ್ಸ್ ಇನಿಶಿಯೇಟಿವ್‌ನ ಮಂಡಳಿಯ ಸದಸ್ಯನಾದ ಸೈಮನ್ ಫಿಪ್ಸ್ ಎಂಬಾತ ಮೂಲ ವೆಬ್‌ಎಂ ಪರವಾನಗಿಯು ಒಂದು ಮುಕ್ತ-ಮೂಲ ಪರವಾನಗಿ ಹೌದೇ ಎಂಬ ಕುರಿತು ಅನುಮಾನ ವ್ಯಕ್ತಪಡಿಸಿದ. ಏಕೆಂದರೆ ಇದನ್ನು ಒಎಸ್‌ಐಗೆ ಒಪ್ಪಿಗೆಗಾಗಿ ಸಲ್ಲಿಸಲಾಗಿರಲಿಲ್ಲ.<ref>{{citation |url=http://www.computerworlduk.com/community/blogs/index.cfm?entryid=2973 |title=WebM: Missing The Assurances Open Source Needs? |date=2010-05-24 |publisher=ComputerworldUK |first=Simon |last=Phipps}}</ref> ಅದಕ್ಕೆ ಪ್ರತಿಕ್ರಿಯೆಯಾಗಿ, ವೆಬ್‌ಎಂ ಪ್ರೊಜೆಕ್ಟ್ ಪೇಟೆಂಟ್‌ಅನ್ನು ಕೃತಿಸ್ವಾಮ್ಯದಿಂದ ತೆಗೆದುಹಾಕಿತು, ಮತ್ತು ಆ ಕೋಡ್‌ ಅನ್ನು ಒಂದು ಪ್ರಮಾಣಿತ ಬಿಎಸ್‌ಡಿ ಪರವಾನಗಿ ಮತ್ತು ಪೇಟೆಂಟ್‌ಗಳ ಅಡಿಯಲ್ಲಿ ಒಂದು ಪ್ರತ್ಯೇಕ ಗ್ರ್ಯಾಂಟ್‌ನ ಅಡಿಯಲ್ಲಿ ನೀಡಿತು.<ref>{{citation |url=http://webmproject.blogspot.com/2010/06/changes-to-webm-open-source-license.html |title=Changes to the WebM Open Source License |date=2010-06-04 |first=Chris |last=DiBona |publisher=WebM}}</ref> ಫ್ರೀ ಸಾಫ್ಟ್‌ವೇರ್ ಡೆಫಿನಿಶನ್ ನಿರ್ವಹಿಸುತ್ತಿರುವ ಫ್ರೀ ಸಾಫ್ಟ್‌ವೇರ್ ಫೌಂಡೇಶನ್ ವೆಬ್‌ಎಂ ಮತ್ತು ವಿಪಿ೮<ref name="fsf">{{citation |url=http://www.fsf.org/news/free-software-foundation-statement-on-webm-and-vp8 |title=Free Software Foundation statement on WebM and VP8 |date=2010-05-19 |publisher=Free Software Foundation |first=Matt |last=Lee}}</ref> ಗೆ ತನ್ನ ಒಪ್ಪಿಗೆಯನ್ನು ನೀಡಿತು ಮತ್ತು ಈ ಸಾಫ್ಟ್‌ವೇರ್‌ನ ಪರವಾನಗಿಯನ್ನು ಜಿಎನ್‌ಯು ಜನರಲ್ ಪಬ್ಲಿಕ್ ಲೈಸೆನ್ಸ್‌ಗೆ ಹೊಂದಿರಬೇಕು ಎಂದು ಹೇಳಿತು.<ref>{{Cite web |url=http://www.fsf.org/blogs/licensing/googles-updated-webm-license |title=Google's updated WebM license |publisher=Free Software Foundation|first=Brett |last=Smith |accessdate=2010-06-14}}</ref><ref name="gnu">{{Cite web |url=http://www.gnu.org/licenses/license-list.html#GPLCompatibleLicenses |title=Various Licenses and Comments about Them - GNU Project - Free Software Foundation (FSF) |publisher=Free Software Foundation |accessdate=2010-06-13}}</ref>. ಜನವರಿ ೧೯, ೨೦೧೧ ರಂದು ಫ್ರೀ ಸಾಫ್ಟ್‌ವೇರ್ ಫೌಂಡೇಶನ್‌ ವೆಬ್‌ಎಂ ಯೋಜನೆಗೆ ತನ್ನ ಅಧಿಕೃತ ಬೆಂಬಲವನ್ನು ವ್ಯಕ್ತಪಡಿಸಿತು.<ref>{{Cite web |url=http://www.fsf.org/news/supporting-webm |title=No double standards: supporting Google's push for WebM |publisher=Free Software Foundation|first=Brett |last=Smith |accessdate=2011-01-19}}</ref> ಗೂಗಲ್ ಮತ್ತೆ ತೆಗೆಯಲಾಗದಂತೆ ವಿಪಿ೮ ಮೇಲಿನ ತನ್ನ ಎಲ್ಲಾ ಪೇಟೆಂಟ್‌ಗಳನ್ನು ರಾಯಧನ-ರಹಿತ ಸ್ವರೂಪದಲ್ಲಿ ಬಿಡುಗಡೆಗೊಳಿಸಿತಾದರೂ,<ref>{{citation |url=http://www.theregister.co.uk/2010/05/20/google_confident_on_vp8_and_patents/ |title=Google backs open codec against patent trolls |date=2010-05-20 |publisher=The Register |first=Cade |last=Metz}}</ref> H.೨೬೪ ಪೇಟೆಂಟ್ ಪೂಲ್‌ನ ಪರವಾನಗಿದಾರರಾದ ಎಂಪಿಇಜಿ ಎಲ್‌ಎ ವಿಪಿ೮ ಗಾಗಿ ಪೇಟೆಂಟ್ ಪೂಲ್‌ ಅನ್ನು ರಚಿಸಲು ಆಸಕ್ತಿ ತೋರಿಸಿದ್ದಾರೆ.<ref>{{citation |url=http://www.theregister.co.uk/2010/05/21/mpegla_mulls_patent_license_for_webm/ |title=Google open video codec may face patent clash |date=2010-05-21 |publisher=The Register |first=Cade |last=Metz}}</ref><ref>{{citation |url=http://www.betanews.com/article/Patent-pool-may-be-in-the-works-for-free-VP8-codec/1274466745 |title=Patent pool may be in the works for 'free' VP8 codec |publisher=Betanews |date=2010-05-21 |first=Scott M. |last=Fulton}}</ref> H.೨೬೪ ಎನ್‌ಕೋಡರ್ x೨೬೪ ನ ಪ್ರಮುಖ ಅಭಿವರ್ಧಕನಾದ ಜೇಸನ್ ಗ್ಯಾರೆಟ್-ಗ್ಲೇಸರ್ ವಿಪಿ೮ ಮತ್ತು H.೨೬೪ ಗಳ ನಡುವಿನ ಸಾಮ್ಯತೆಯ ಕುರಿತು ತನ್ನ ಕಾಳಜಿ ವ್ಯಕ್ತಪಡಿಸಿದ.<ref>{{citation |url=http://www.h-online.com/open/news/item/WebM-applauded-but-doubts-persist-1003849.html |title=WebM applauded but doubts persist |publisher=[[Heinz Heise|The H]] |date=2010-05-20 |first=Dj |last=Walker-Morgan}}</ref> ಅದಕ್ಕೆ ಪ್ರತಿಯಾಗಿ, ಇತರೆ ಸಂಶೋಧಕರು ಯಾವುದೇ ಎಂಪಿಇಜಿ ಎಲ್‌ಎ ಪೇಟೆಂಟ್‌ಗಳ ಹೊರತಾಗಿ ಕಾರ್ಯನಿರ್ವಹಿಸಲು ಒಂದು ನಿರ್ಧಿಷ್ಟ ಪ್ರಯತ್ನ ಮಾಡಿದ ಕುರಿತು ಸಾಕ್ಷಿಗಳನ್ನು ನೀಡುತ್ತಾರೆ.<ref>{{citation |url=http://carlodaffara.conecta.it/?p=420 |title=An analysis of WebM and its patent risk |date=2010-05-25 |first=Carlo |last=Daffara |publisher=carlodaffara.conecta.it |access-date=2011-02-07 |archive-date=2010-05-28 |archive-url=https://web.archive.org/web/20100528104306/http://carlodaffara.conecta.it/?p=420 |url-status=dead }}</ref> ==ಇವನ್ನೂ ಗಮನಿಸಿ== * ವೆಬ್‌ಪಿ * ಥಿಯೋರಾ * H.೨೬೪/MPEG-೪ AVC * ಆನ್‌೨ ಟೆಕ್ನಾಲಜೀಸ್, ವಿಪಿ೮ ಯ ಮೂಲ * ಕಂಟೇನರ್ ಫಾರ್ಮೆಟ್‌ಗಳ ಹೋಲಿಕೆ * ಎಚ್‌ಟಿಎಂಎಲ್‌೫ ವೀಡಿಯೋ ಫಾರ್ಮ್ಯಾಟ್ ಡಿಬೇಟ್ ==ಉಲ್ಲೇಖಗಳು== {{Reflist|colwidth=30em}} == ಬಾಹ್ಯ ಕೊಂಡಿಗಳು == * [http://www.webmproject.org/ ಅಧಿಕೃತ ವೆಬ್‌ಸೈಟ್‌] * [http://www.webmproject.org/code/specs/container/ ವೆಬ್‌ಎಂ ಧಾರಕದ ಸೂಚನೆಗಳು] {{Compression formats}} {{DEFAULTSORT:Webm}} [[ವರ್ಗ:ಗೂಗಲ್]] [[ವರ್ಗ:ಉಚಿತ ಮಲ್ಟೀಮೀಡಿಯಾ ಕೊಡೆಕ್‌ಗಳು, ಧಾರಕಗಳು ಮತ್ತು ಛಿದ್ರಕಗಳು]] [[ವರ್ಗ:ಧಾರಕ ಕ್ರಮವ್ಯವಸ್ಥೆಗಳು]] [[ವರ್ಗ:ವಿಡಿಯೊಟೆಲಿಫೋನಿ]] [[ವರ್ಗ:ತಂತ್ರಾಂಶಗಳು]] slv6lo57883a9i8iz7q95fojvammp83 ಲೂಯಿಸ್‌ ಮೌಂಟ್‌‌ಬ್ಯಾಟನ್‌‌, ಬರ್ಮಾದ 1ನೆಯ ಅರ್ಲ್‌‌ ಮೌಂಟ್‌ಬ್ಯಾಟನ್‌‌ 0 29600 1111322 1098213 2022-08-02T20:28:02Z Nihonjoe 2220 ([[c:GR|GR]]) [[c:COM:FR|File renamed]]: [[File:Louis Mountbatten Earl of Burma Arms.svg]] → [[File:Sons of Louis Mountbatten - 1st Earl Mountbatten of Burma and 1st Marquess of Milford Haven Arms.svg]] [[c:COM:FR#FR2|Criterion 2]] (meaningless or ambiguous name) · Shield is also used by the Marquesses of Milford Haven wikitext text/x-wiki {{Multiple issues|refimprove = August 2010|peacock = August 2010|lead too short = August 2010}} {{Infobox Officeholder |honorific-prefix = <small>[[Admiral of the Fleet (Royal Navy)|Admiral of the Fleet]] [[The Right Honourable]]</small><br> |name = The Earl Mountbatten of Burma |honorific-suffix = <br><small>[[Order of the Garter|KG]] [[Order of the Bath|GCB]] [[Order of Merit|OM]] [[Order of the Star of India|GCSI]] [[Order of the Indian Empire|GCIE]] [[Royal Victorian Order|GCVO]] [[Distinguished Service Order|DSO]] [[Privy Council of the United Kingdom|PC]] [[Royal Society|FRS]]</small> |image =Lord Mountbatten Naval in colour Allan Warren.jpg |office = [[Governor-General of India|Governor General of India]] |monarch = [[George VI of the United Kingdom|George VI]] |primeminister = [[Jawaharlal Nehru]] |term_start = 15 August 1947 |term_end = 21 June 1948 |predecessor = Himself <small>([[Governor-General of India|Viceroy of India]])</small> |successor = [[C. Rajagopalachari|Chakravarti Rajagopalachari]] |office2 = [[Governor-General of India|Viceroy of India]] |monarch2 = [[George VI of the United Kingdom|George VI]] |term_start2 = 12 February 1947 |term_end2 = 15 August 1947 |predecessor2 = [[Archibald Wavell, 1st Earl Wavell|Archibald Wavell]] |successor2 = Himself <small>([[Governor-General of India|Governor General of India]])</small><br>[[Muhammad Ali Jinnah]] <small>([[Governor-General of Pakistan|Governor General of Pakistan]])</small> |birth_date = {{birth date|1900|6|25|df=y}} |birth_place = [[Windsor, Berkshire|Windsor]], United Kingdom |death_date = {{death date and age|1979|8|27|1900|6|25|df=y}} |death_place = [[Mullaghmore, County Sligo|Mullaghmore]], [[Republic of Ireland|Ireland]] |spouse = [[Edwina Mountbatten, Countess Mountbatten of Burma|Edwina Ashley]] |children = [[Patricia Knatchbull, 2nd Countess Mountbatten of Burma|Patricia]]<br>[[Lady Pamela Hicks|Pamela]] |alma_mater = [[Christ's College, Cambridge]] |profession = [[Admiral of the Fleet (Royal Navy)|Admiral of the Fleet]] |religion = [[Anglicanism]] |caption=ಇವರಿಂದ ಅಲನ್ ವಾರೆನ್, 1976}} ನೌಕಾದಳಾಧಿಪತಿ '''ಲೂಯಿಸ್‌ ಫ್ರಾನ್ಸಿಸ್‌ ಆಲ್ಬರ್ಟ್‌‌ ವಿಕ್ಟರ್‌‌ ನಿಕೋಲಸ್‌‌‌‌ ಜಾರ್ಜ್‌‌ ಮೌಂಟ್‌‌ಬ್ಯಾಟನ್‌‌ ಎಂಬಾತನು ಬರ್ಮಾದ ೧ನೆಯ ಅರ್ಲ್‌‌ ಅಂತಸ್ತಿನ ಮೌಂಟ್‌ಬ್ಯಾಟನ್‌‌''' ಆಗಿದ್ದು KG, GCB, OM, GCSI, GCIE, GCVO, DSO, PC, FRS (ಪೂರ್ವನಾಮ ಬ್ಯಾಟೆನ್‌ಬರ್ಗ್‌‌‌ನ ರಾಜಕುಮಾರ ಲೂಯಿಸ್‌ ; ೨೫ ಜೂನ್‌‌ ೧೯೦೦ – ೨೭ ಆಗಸ್ಟ್‌‌ ೧೯೭೯) ಬಿರುದಾಂಕಿತಗಳನ್ನು ಹೊಂದಿದ್ದ ಈತನು ಓರ್ವ [[ಯುನೈಟೆಡ್ ಕಿಂಗ್‍ಡಮ್|ಬ್ರಿಟಿಷ್‌‌]] ರಾಜನೀತಿಜ್ಞ ಮತ್ತು ನೌಕಾಪಡೆಯ ಅಧಿಕಾರಿಯಾಗಿದ್ದನಲ್ಲದೇ ಎಡಿನ್‌ಬರ್ಗ್‌ನ ಡ್ಯೂಕ್‌ ಪ್ರಭು ಫಿಲಿಪ್‌ನ ([[ಎರಡನೇ ಎಲಿಜಬೆಥ್|ಎಲಿಜಬೆತ್‌‌‌ II]]ಳ ಪತಿ) ಹಿರಿಯ ಸೋದರ ಸಂಬಂಧಿ ಆಗಿದ್ದರು. ಈತನು ಕೊನೆಯ ಭಾರತದ ವೈಸ್‌ರಾಯ್‌ (೧೯೪೭)ಆಗಿದ್ದು ೧೯೫೦ರಲ್ಲಿ ಆಧುನಿಕ [[ಭಾರತ|ಭಾರತೀಯ ಗಣರಾಜ್ಯ]]ವು ರೂಪುಗೊಳ್ಳಲು ಕಾರಣವಾದ ಸ್ವತಂತ್ರ ಭಾರತೀಯ ಒಕ್ಕೂಟದ (೧೯೪೭–೪೮) ಪ್ರಥಮ ಮಹಾಮಂಡಲಾಧಿಪತಿ ಕೂಡಾ ಆಗಿದ್ದನು. ೧೯೫೪ರಿಂದ ೧೯೫೯ರವರೆಗೆ ಸುಮಾರು ನಲವತ್ತು ವರ್ಷಗಳ ಹಿಂದೆ ಆತನ ತಂದೆ ಬ್ಯಾಟೆನ್‌ಬರ್ಗ್‌‌‌ನ ಪ್ರಭು ಲೂಯಿಸ್‌ನ ಹುದ್ದೆಯಾಗಿದ್ದ ಪ್ರಥಮ ದರ್ಜೆಯ ಸೀ ಲಾರ್ಡ್‌ ಅಧಿಕಾರಿಯಾಗಿದ್ದನು. ೧೯೭೯ರಲ್ಲಿ ಐರಿಷ್‌ ಗಣರಾಜ್ಯದ/ರಿಪಬ್ಲಿಕನ್‌ ಅನಧಿಕೃತ ಸೈನ್ಯವು (IRA), ಐರ್ಲೆಂಡ್‌‌ ಗಣರಾಜ್ಯದ ಸ್ಲಿಗೋ ಕೌಂಟಿಯಲ್ಲಿನ ಮುಲ್ಲಾಘ್‌‌ಮೋರ್‌‌ ಎಂಬಲ್ಲಿ ಆತನ ಮೀನು ಹಿಡಿಯುವ ದೋಣಿ ''ಷ್ಯಾಡೋ V'' ಗೆ ಬಾಂಬ್‌ ಅಳವಡಿಸಿ ಮೌಂಟ್‌‌ಬ್ಯಾಟನ್‌‌ನನ್ನು ಕೊಂದಿತ್ತು.<ref>''ದ ಲಾಂಗ್‌ ವಾರ್ '' ಬ್ರೆಂಡಾನ್‌ ಓಬ್ರಿಯೆನ್ ವಿರಚಿತ (ISBN ೯೭೮-೦-೮೧೫೬-೦೩೧೯-೧), ಪುಟ ೫೫</ref> ಆತನು ೨೦ನೆಯ ಶತಮಾನದ ಮಧ್ಯದಿಂದ ಕೊನೆಯವರೆಗಿನ ಅವಧಿಯಲ್ಲಿ ಬ್ರಿಟಿಷ್‌‌ ಸಾಮ್ರಾಜ್ಯವು ಅವನತಿ ಹೊಂದಲು ಕಾರಣವಾದ ಬಹು ಪ್ರಭಾವೀ ಹಾಗೂ ವಿವಾದಾಸ್ಪದ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದನು. ==ಪೂರ್ವೇತಿಹಾಸ== ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ನು ''ಘನತೆವೆತ್ತ ಪ್ರಭು ಬ್ಯಾಟೆನ್‌ಬರ್ಗ್‌‌‌ನ ರಾಜಕುಮಾರ ಲೂಯಿಸ್‌'' ನಾಗಿ ಜನಿಸಿದ್ದನು, ಆದರೆ ನಂತರ ೧೯೧೭ರಲ್ಲಿ ಆತನ ಜರ್ಮನ್‌‌ ನಾಮಾಂಕಿತಗಳು ಹಾಗೂ ಪದವಿಸೂಚಕಗಳನ್ನು ಕೈಬಿಡಲಾಗಿತ್ತು. ಈತನು ಬ್ಯಾಟೆನ್‌ಬರ್ಗ್‌‌‌ನ ಪ್ರಭು ಲೂಯಿಸ್‌ ಮತ್ತು ಆತನ ಪತ್ನಿ ಹೆಸ್ಸೆ ಅಂಡ್‌‌ ಬೈ ರೈನ್‌‌ನ ರಾಣಿ ವಿಕ್ಟೋರಿಯಾ ದಂಪತಿಗಳ ಎರಡನೆಯ ಹಾಗೂ ಕಿರಿಯ ಮಗನಾಗಿದ್ದನು. ಹೆಸ್ಸೆ ಅಂಡ್‌‌ ಬೈ ರೈನ್‌‌ನ ಪ್ರಧಾನ ಡ್ಯೂಕ್‌ ಲುಡ್ವಿಗ್‌ IV ಮತ್ತು ರಾಣಿ ವಿಕ್ಟೋರಿಯಾ ಹಾಗೂ ರಾಜಕುಟುಂಬದ ಅಳಿಯ ಆಲ್ಬರ್ಟ್‌‌ ದಂಪತಿಗಳ ಪುತ್ರಿ ಯುನೈಟೆಡ್‌ ಕಿಂಗ್‌ಡಮ್‌‌‌ನ ರಾಣಿ ಅಲೈಸ್‌ ದಂಪತಿಗಳು ಆತನ ತಾಯಿಯ ಕಡೆಯ ಅಜ್ಜ ಅಜ್ಜಿಯರಾಗಿದ್ದರು. ಹೆಸ್ಸೆಯ ಪ್ರಭು ಅಲೆಕ್ಸಾಂಡರ್‌‌ ಮತ್ತು ಬ್ಯಾಟೆನ್‌ಬರ್ಗ್‌‌‌ನ ರಾಣಿ ಜ್ಯೂಲಿಯಾ‌ ದಂಪತಿಗಳು ಆತನ ತಂದೆಯ ಕಡೆಯ ಅಜ್ಜ ಅಜ್ಜಿಯರಾಗಿದ್ದರು. ಆತನ ತಂದೆಯ ಕಡೆಯ ಅಜ್ಜಿಯು ರಾಜ ಮನೆತನಕ್ಕೆ ಸೇರಿದವಳಾಗಿಲ್ಲದಿದ್ದುದರಿಂದ ಆತನ ಅಜ್ಜಅಜ್ಜಿಯರ ವಿವಾಹವು ಅನುಲೋಮ ವಿವಾಹವಾಗಿದ್ದುದರ ಪರಿಣಾಮವಾಗಿ, ಆತ ಮತ್ತು ಆತನ ತಂದೆಯವರಿಗೆ "ಘನತೆವೆತ್ತ ಪ್ರಭು " ಎಂಬ ಪದವಿಸೂಚಕವನ್ನು ನೀಡಲಾಗಿತ್ತು ಹಾಗೂ ಅವರುಗಳು "ಪ್ರಧಾನ ಡ್ಯೂಕ್‌‌,"ನ ಬದಲಿಗೆ ಹೆಸ್ಸೆಯ ರಾಜಕುಮಾರ ಪದವಿಸೂಚಕವನ್ನು ಹೊಂದಲು ಅರ್ಹರಾಗಿರಲಿಲ್ಲವಾದುದರಿಂದ ಅವರಿಗೆ ಕಡಿಮೆ ಮಹತ್ವದ ಬ್ಯಾಟೆನ್‌ಬರ್ಗ್‌‌‌ ಪದವಿಸೂಚಕವನ್ನು ನೀಡಲಾಗಿತ್ತು. ಗ್ರೀಸ್‌‌ ಮತ್ತು ಡೆನ್ಮಾರ್ಕ್‌ಗಳ ರಾಣಿ ಅಲೈಸ್‌‌ (ಎಡಿನ್‌ಬರ್ಗ್‌ನ ಡ್ಯೂಕ್‌ ಪ್ರಭು ಫಿಲಿಪ್‌ನ ತಾಯಿ), ಸ್ವೀಡನ್‌‌ನ ರಾಣಿ ಲೂಯಿಸ್ಸೆ ಹಾಗೂ ಮಿಲ್‌‌ಫರ್ಡ್‌ ಹೆವನ್‌‌ನ ೨ನೆಯ ಮಾರ್ಕ್ವಿಸ್‌‌ ಆಗಿದ್ದ ಜಾರ್ಜ್‌‌ ಮೌಂಟ್‌‌ಬ್ಯಾಟನ್‌‌ರವರುಗಳು ಈತನ ರಕ್ತಸಂಬಂಧಿಗಳಾಗಿದ್ದರು.<ref>''ಬರ್ಕೆಸ್‌‌ ಗೈಡ್‌ ಟು ದ ರಾಯಲ್‌ ಫ್ಯಾಮಿಲಿ'' : ಹಗ್‌ ಮಾಂಟ್‌ಗೋಮೆರಿ -ಮ್ಯಾಸಿಂಗ್‌ಬರ್ಡ್‌ರಿಂದ ಸಂಪಾದಿತ , p. ೩೦೩.</ref> ಆತನ ತಂದೆಯ ನಲವತ್ತೈದು ವರ್ಷಗಳ ವೃತ್ತಿಜೀವನವು ಅವರು ನೌಕಾಧಿಪತ್ಯ ಕಚೇರಿಯಲ್ಲಿ ಪ್ರಥಮ ದರ್ಜೆಯ ಸೀ ಲಾರ್ಡ್‌ ಅಧಿಕಾರಿಯಾಗಿ ೧೯೧೨ರಲ್ಲಿ ನೇಮಕಾತಿಯಾದಾಗ ಶೃಂಗ ತಲುಪಿತು. ಆದಾಗ್ಯೂ ಎರಡು ವರ್ಷಗಳ ನಂತರ ೧೯೧೪ರಲ್ಲಿ ವಿಶ್ವ ಸಮರ Iರ ಮೊದಲ ಕೆಲವು ತಿಂಗಳುಗಳ ಕಾಲ ಹಾಗೂ ಸಮುದ್ರದ ಮೇಲೆ ಅನೇಕ ಕಾಳಗಗಳನ್ನು ಸೋತ ನಂತರ ಯುರೋಪ್‌‌ನಾದ್ಯಂತ ಹರಡುತ್ತಿದ್ದ ಜರ್ಮನ್‌‌ ವಿರೋಧಿ ಮನೋಭಾವನೆಯ ಪರಿಣಾಮವಾಗಿ ಪ್ರಭು ಲೂಯಿಸ್‌ರು ಆ ಸ್ಥಾನದಿಂದ ತಾನು ಕೆಳಗಿಳಿಯುವುದು ತನ್ನ ಕರ್ತವ್ಯವೆಂದು ಭಾವಿಸಿದರು.<ref>ಲಾರ್ಡ್‌‌ ಝೂಕರ್‌ಮ್ಯಾನ್‌,''ಅರ್ಲ್‌‌ ಮೌಂಟ್‌‌ಬ್ಯಾಟನ್‌‌ ಆಫ್‌ ಬರ್ಮಾ, K.G., O.M. ೨೫ ಜೂನ್‌‌ ೧೯೦೦-೨೭ ಆಗಸ್ಟ್‌‌ ೧೯೭೯,'' ಬಯೋಗ್ರಾಫಿಕಲ್‌ ಮೆಮೋಯಿರ್ಸ್‌ ಆಫ್‌ ಫೆಲೋಸ್‌ ಆಫ್‌ ದ ರಾಯಲ್‌ ಸೊಸೈಟಿ ಕೃತಿಯಲ್ಲಿ , Vol. ೨೭ (Nov., ೧೯೮೧), pp ೩೫೫-೩೬೪. ೧೩ ಮೇ ೨೦೦೯ರಂದು www.jstor.org/stable/೭೬೯೮೭೬ ವೀಕ್ಷಿಸಲಾಗಿದೆ</ref> ೧೯೧೭ರಲ್ಲಿ, ರಾಜಕುಟುಂಬವು ತಮ್ಮ ಜರ್ಮನ್‌‌ ಹೆಸರುಗಳು ಹಾಗೂ ಪದವಿಗಳನ್ನು ಬಳಸುವುದನ್ನು ನಿಲ್ಲಿಸಿದಾಗಿನಿಂದ ಬ್ಯಾಟೆನ್‌ಬರ್ಗ್‌‌‌ನ ಪ್ರಭು ಲೂಯಿಸ್‌ರು ಲೂಯಿಸ್‌ ಮೌಂಟ್‌‌ಬ್ಯಾಟನ್‌‌ನಾಗಿ ಕರೆಯಲ್ಪಟ್ಟು ಮಿಲ್‌‌ಫರ್ಡ್‌ ಹೆವನ್‌ನ ಮಾರ್ಕ್ವಿಸ್‌‌ ಸ್ಥಾನವನ್ನು ಸೃಷ್ಟಿಸಿ ಆತನಿಗೆ ನೀಡಲಾಯಿತು. ಆತನ ಎರಡನೇ ಪುತ್ರನು ''ಲಾರ್ಡ್‌‌ ಲೂಯಿಸ್‌ ಮೌಂಟ್‌‌ಬ್ಯಾಟನ್‌‌ '' ಎಂಬ ಉಪಾಧಿಯನ್ನು ಪಡೆದನು ಹಾಗೂ ತೀರ ಪೂರ್ವ ಪ್ರದೇಶದಲ್ಲಿ ಯುದ್ಧಕಾಲದಲ್ಲಿ ಅವರು ನೀಡಿದ ಅತ್ಯುತ್ತಮ ಸೇವೆಗಾಗಿ ವೈಕೌಂಟ್‌ಗಿರಿ/ವೈಕೌಂಟ್‌ ಪದವಿ ಹಾಗೂ ಬ್ರಿಟಿಷ್‌‌ ಪಾರತಂತ್ರ್ಯದಿಂದ ಸರ್ವತಂತ್ರ ಸ್ವತಂತ್ರ ರಾಷ್ಟ್ರವಾಗಿ ಭಾರತದ ಸ್ಥಿತ್ಯಂತರದ ಸಮಯದಲ್ಲಿ ವಹಿಸಿದ ಪಾತ್ರಕ್ಕಾಗಿ ಅರ್ಲ್‌ ಪದವಿಯನ್ನು ನೀಡಿದ್ದು ಆತನ ಸಾವಿನವರೆಗೆ ''ಲಾರ್ಡ್‌‌ ಲೂಯಿಸ್‌ '' ಎಂದೇ ಕರೆಸಿಕೊಳ್ಳಲ್ಪಟ್ಟನು. ==ಆರಂಭಿಕ ಜೀವನ== ಮೌಂಟ್‌‌ಬ್ಯಾಟನ್‌‌ನು ತನ್ನ ಜೀವನದಲ್ಲಿನ ಮೊದಲ ಹತ್ತು ವರ್ಷಗಳ ಕಾಲ ಗೃಹಶಿಕ್ಷಣವನ್ನು ಪಡೆದನು. ಆತನನ್ನು ನಂತರ ಹರ್ಟ್‌‌ಫೋರ್ಡ್‌‌ಷೈರ್‌‌‌ನಲ್ಲಿನ ಲಾಕರ್ಸ್‌ ಪಾರ್ಕ್‌ ಶಾಲೆಗೆ ಕಳಿಸಲಾಯಿತು, ಅಂತಿಮವಾಗಿ ಆತನು ತನ್ನ ಹಿರಿಯ ಸಹೋದರನ ಹಾಗೆ ನೌಕಾಪಡೆಯ ಸೇನಾ ವಿದ್ಯಾರ್ಥಿಗಳ ಶಾಲೆ/ನೇವಲ್‌ ಕೆಡೆಟ್‌ ಶಾಲೆಗೆ ಸೇರಿಕೊಂಡನು. ಬಾಲ್ಯದಲ್ಲಿ ಆತನು [[ಸೇಂಟ್ ಪೀಟರ್ಸ್‌ಬರ್ಗ್|St ಪೀಟರ್ಸ್‌ಬರ್ಗ್‌]]ನಲ್ಲಿನ ರಷ್ಯಾದ ರಾಜರ ಆಸ್ಥಾನಕ್ಕೆ ಭೇಟಿ ನೀಡಿದ್ದನು ಹಾಗೂ ಅಳಿವಿಗೆ ಸರಿಯುತ್ತಿದ್ದ ರಷ್ಯನ್‌‌ ರಾಜ ಕುಟುಂಬದೊಂದಿಗೆ ಆತ್ಮೀಯತೆಯನ್ನು ಬೆಳೆಸಿಕೊಂಡಿದ್ದನು ; ಇನ್ನೂ ಜೀವಿಸಿರುವಳೆಂದು ತಿಳಿಯಲ್ಪಟ್ಟ ಪ್ರಧಾನ ಡಚೆಸ್‌ ಅನಾಸ್ತೇಷಿಯಾಳೆಂದು ಸೋಗು ಹಾಕಿಕೊಂಡು ಬಂದವರ ಹೇಳಿಕೆಗಳನ್ನು ಅಧಿಕಾರಯುತವಾಗಿ ಅಲ್ಲಗಳೆಯಲು ನಂತರದ ತನ್ನ ಜೀವನದಲ್ಲಿ ಆತನನ್ನು ಕರೆಸಲಾಗಿತ್ತು. ತಾನು ಯುವಕನಾಗಿದ್ದಾಗ ಆತನು ಅನಾಸ್ತೇಷಿಯಾಳ ಸಹೋದರಿ ಪ್ರಧಾನ ಡಚೆಸ್‌ ಮಾರಿಯಾಳೆಡೆಗೆ ಪ್ರೇಮಭಾವನೆಯನ್ನು ಹೊಂದಿದ್ದ, ಮಾತ್ರವಲ್ಲದೇ ತನ್ನ ಅಂತ್ಯದವರೆಗೂ ಆಕೆಯ ಭಾವಚಿತ್ರವನ್ನು ತನ್ನ ಹಾಸಿಗೆಯ ಪಕ್ಕದಲ್ಲಿ ಇಟ್ಟುಕೊಂಡಿರುತ್ತಿದ್ದ. ತನ್ನ ಅಣ್ಣನ ಪುತ್ರನ ಹೆಸರಿನ ಬದಲಾವಣೆ ಹಾಗೂ ಭವಿಷ್ಯದ ರಾಣಿಯೊಂದಿಗೆ ಆತನ ವಿವಾಹ ನಿಶ್ಚಯದ ನಂತರ, ಯುನೈಟೆಡ್‌ ಕಿಂಗ್‌ಡಮ್‌‌‌ನ ರಾಜವಂಶಕ್ಕೆ ಭವಿಷ್ಯದ "ಹೌಸ್‌ ಆಫ್‌ ಮೌಂಟ್‌‌ಬ್ಯಾಟನ್‌‌ "ನೆಂದು ಸೂಚಿಸಲ್ಪಟ್ಟನೆಂದು ಹೇಳಲಾದರೂ, "ಆ ಅಸಂಬದ್ಧ ಬ್ಯಾಟೆನ್‌ಬರ್ಗ್‌‌‌ "ನ ವಿಚಾರದಲ್ಲಿ ತನಗೆ ಆಗಬೇಕಾದ್ದೇನೂ ಇಲ್ಲ ಎಂದು ರಾಜವಿಧವೆ ರಾಣಿ ಮೇರಿ ನಿರಾಕರಿಸಿದಳೆಂದು ಹೇಳಲಾಗಿದೆ. ರಾಜಮನೆತನದ ಆ ಗೃಹದ ಹೆಸರು ವಿಂಡ್ಸರ್‌‌ ಎಂದಾಯಿತು ಹಾಗೂ ತದನಂತರದ ರಾಜಶಾಸನದ ಮೂಲಕ ಅದೇ ಹೆಸರಿನಲ್ಲಿಯೇ ಉಳಿಯಿತು. ಆದಾಗ್ಯೂ ಈ ಹೆಸರನ್ನು ಪ್ರಭುತ್ವದ ಇಚ್ಛೆಯ ಮೇರೆಗೆ ಬದಲಿಸಬಹುದಾಗಿದೆ. [[ಎರಡನೇ ಎಲಿಜಬೆಥ್|ಎಲಿಜಬೆತ್‌‌‌ II]] ಮತ್ತು ಪ್ರಭು ಫಿಲಿಪ್‌ರ ವಿವಾಹವಾದ ನಂತರ ಅವರ ರಾಜಕುಟುಂಬಕ್ಕೆ ಸೇರಿಲ್ಲದ ವಂಶಸ್ಥರು (ತಾಯಿಯ ಕಡೆಯ) ಅಡ್ಡಹೆಸರು "ಮೌಂಟ್‌‌ಬ್ಯಾಟನ್‌‌ -ವಿಂಡ್ಸರ್‌‌ " ಎಂದು ಕರೆಸಿಕೊಳ್ಳಬೇಕೆಂದು ಶಾಸನ ಹೊರಡಿಸಲಾಗಿತ್ತು. ಮಹಾರಾಜನ ಶವಸಂಸ್ಕಾರಗಳು ಅಂತ್ಯಗೊಂಡ ಒಂದು ವಾರದೊಳಗೆಯೇ ಹೊಸ ರಾಣಿಯ ಸೋದರಸಂಬಂಧಿ ಡಿಕೀ (ಎಂದರೆ ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌) ಎಂಬಾತ ಬ್ರಾಡ್‌ಲ್ಯಾಂಡ್ಸ್‌‌ನಲ್ಲಿನ ಅತಿಥಿಗಳಿಗೆ "ಹೌಸ್‌ ಆಫ್‌ ಮೌಂಟ್‌‌ಬ್ಯಾಟನ್‌‌ ಈಗ ಅಧಿಪತ್ಯವನ್ನು ನಡೆಸಲಿದೆ !" ಎಂದು ಘೋಷಿಸಿದ್ದರು<ref>ವಾರ್‌ ಆಫ್‌ ದ ವಿಂಡ್ಸರ್‌‌ಸ್,೨೦೦೨</ref> {{ahnentafel top|width=100%}} {{ahnentafel-compact5 |style=font-size: 90%; line-height: 110%; |border=1 |boxstyle=padding-top: 0; padding-bottom: 0; |boxstyle_1=background-color: #fcc; |boxstyle_2=background-color: #fb9; |boxstyle_3=background-color: #ffc; |boxstyle_4=background-color: #bfc; |boxstyle_5=background-color: #9fe; |1= 1. '''Louis Mountbatten, 1st Earl Mountbatten of Burma''' |2= 2. [[Prince Louis of Battenberg]] |3= 3. [[Princess Victoria of Hesse and by Rhine]] |4= 4. [[Prince Alexander of Hesse and by Rhine]] |5= 5. [[Julia Hauke|Countess Julia Hauke]] |6= 6. [[Louis IV, Grand Duke of Hesse|Louis IV, Grand Duke of Hesse and by Rhine]] |7= 7. [[Princess Alice of the United Kingdom]] |8= 8. [[Louis II, Grand Duke of Hesse|Louis II, Grand Duke of Hesse and by Rhine]] |9= 9. [[Princess Wilhelmine of Baden]] |10= 10. [[John Maurice Hauke|Count John Maurice Hauke]] |11= 11. Sophie de la Fontaine |12= 12. [[Prince Karl of Hesse and by Rhine]] |13= 13. [[Princess Elizabeth of Prussia]] |14= 14. [[Albert, Prince Consort]] |15= 15. [[Queen Victoria]] |16= 16. [[Louis I, Grand Duke of Hesse|Louis I, Grand Duke of Hesse and by Rhine]] |17= 17. Landgravine Louise of Hesse-Darmstadt |18= 18. [[Charles Louis, Hereditary Prince of Baden]] |19= 19. [[Landgravine Amalie of Hesse-Darmstadt]] |20= 20. Count Friedrich Carl Emanuel Hauke |21= 21. Maria Salomé Schweppenhäuser |22= 22. Franz Anton Leopold de la Fontaine |23= 23. Maria Theresia Kornély |24= 24. [[Louis II, Grand Duke of Hesse|Louis II, Grand Duke of Hesse and by Rhine]] (= 8) |25= 25. [[Princess Wilhelmine of Baden]] (= 9) |26= 26. [[Prince Wilhelm of Prussia (1783–1851)|Prince Wilhelm of Prussia]] |27= 27. Landgravine Marie Anna of Hesse-Homburg |28= 28. [[Ernest I, Duke of Saxe-Coburg and Gotha]] |29= 29. [[Princess Louise of Saxe-Gotha-Altenburg (1800–1831)|Princess Louise of Saxe-Gotha-Altenburg]] |30= 30. [[Prince Edward, Duke of Kent and Strathearn]] |31= 31. [[Princess Victoria of Saxe-Coburg-Saalfeld]] }} {{ahnentafel bottom}} ==ವೃತ್ತಿಜೀವನ== {{Infobox military person |name= The Earl Mountbatten of Burma |lived= 25 June 1900 &ndash; 27 August 1979 |placeofbirth= [[Frogmore House]], [[Windsor, Berkshire|Windsor]], [[Berkshire]] |placeofdeath= [[Mullaghmore, County Sligo]], [[ಐರ್ಲೆಂಡ್‌ ಗಣರಾಜ್ಯ]] |image= |caption= Admiral of the Fleet The Earl Mountbatten of Burma |nickname=Dickie |allegiance= {{Flag icon|United Kingdom}} United Kingdom |serviceyears=೧೯೧೩-೧೯೬೫ |rank= [[Admiral of the Fleet]] |branch=[[Image:Naval Ensign of the United Kingdom.svg|23px]] [[Royal Navy]] |commands=[[HMS Daring]] (೧೯೩೪)<br>[[HMS Wishart]] (೧೯೩೪-೧೯೩೬)<br>[[HMS Kelly]] (೧೯೩೯-೧೯೪೧)<br>[[HMS Illustrious (R87)|HMS Illustrious]] (Aug.-Oct ೧೯೪೧)<br>Chief of [[Combined Operations]] (೧೯೪೧-೧೯೪೩)<br>[[Supreme Allied Commander]], [[South East Asia Command]] (೧೯೪೩-೧೯೪೬)<br>Commander, cruiser squadron, [[Mediterranean Fleet]] (೧೯೪೮-೧೯೫೦)<br>[[Fourth Sea Lord]] (೧೯೫೦-೧೯೫೨)<br>Commander-in-Chief, Mediterranean Fleet (೧೯೫೨-೧೯೫೪)<br>[[First Sea Lord]] (೧೯೫೫-೧೯೫೯)<br>[[Chief of the Defence Staff (United Kingdom)|Chief of the Defence Staff]] (೧೯೫೯-೧೯೬೫) |unit= |battles=[[World War I]]<br>[[World War II]] |awards=[[Knight of the Garter]]<br>[[Knight Grand Cross of the Order of the Bath]]<br>[[Order of Merit]]<br>[[Knight Grand Commander of the Order of the Star of India]]<br>[[Knight Grand Commander of the Order of the Indian Empire]]<br>[[Knight Grand Cross of the Royal Victorian Order]]<br>[[Distinguished Service Order]] |laterwork=[[Viceroy of India]] (೧೯೪೭)<br>[[Governor-General of India]] (೧೯೪೭-೧೯೪೮) }} ===ಆರಂಭಿಕ ವೃತ್ತಿಜೀವನ=== ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ [[ಮೊದಲನೇ ಮಹಾಯುದ್ಧ|ವಿಶ್ವ ಸಮರ I]]ರ ಅವಧಿಯಲ್ಲಿ ಬ್ರಿಟನ್ನಿನ ನೌಕಾಪಡೆಯಲ್ಲಿ ಮಿಡ್‌ಷಿಪ್‌ಮ್ಯಾನ್‌ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ತನ್ನ ಸೇವಾವಧಿಯ ನಂತರ ಕೇಂಬ್ರಿಡ್ಜ್‌‌ನಲ್ಲಿನ ಕ್ರೈಸ್ಟ್‌'ಸ್‌ ಕಾಲೇಜ್‌ ಮಹಾವಿದ್ಯಾಲಯದಲ್ಲಿ ಎರಡು ಅವಧಿಗಳ ಕಾಲ ಮಾಜಿ ಸೈನಿಕಗಿಗೆಂದೇ ವಿನ್ಯಾಸ ಮಾಡಲಾಗಿದ್ದ ಶಿಕ್ಷಣ ಯೋಜನೆಯಲ್ಲಿ ತಾಂತ್ರಿಕ ಶಿಕ್ಷಣವನ್ನು ಪಡೆದರು. ತಾನು ಕೇಂಬ್ರಿಡ್ಜ್‌‌ನಲ್ಲಿದ್ದ ಸಮಯದಲ್ಲಿ, ಮೌಂಟ್‌‌ಬ್ಯಾಟನ್‌‌ನು ಕ್ರೈಸ್ಟ್‌'ಸ್‌ ಕಾಲೇಜ್‌ ಮಹಾವಿದ್ಯಾಲಯದ ಸದಸ್ಯನಾಗಿ ಸಮೃದ್ಧವಾದ ಸಾಮಾಜಿಕ ಜೀವನದ ಸವಿಯ ಮಧ್ಯೆಯೇ ತನ್ನ ಅಧ್ಯಯನವನ್ನು ಕೂಡಾ ಸರಿದೂಗಿಸಬೇಕಾಗುತ್ತಿತ್ತು. ೧೯೨೨ರಲ್ಲಿ ಮೌಂಟ್‌‌ಬ್ಯಾಟನ್‌‌ ವೇಲ್ಸ್‌‌ನ ರಾಜಕುಮಾರ/ಪ್ರಭು ಎಡ್ವರ್ಡ್‌ನೊಡನೆ ಭಾರತಕ್ಕೆ ರಾಜಮನೆತನದ ಭೇಟಿಯ ಭಾಗವಾಗಿ ಬಂದಿದ್ದನು. ಈ ಪ್ರವಾಸದ ಸಮಯದಲ್ಲಿಯೇ ಆತನು ತನ್ನ ಪತ್ನಿಯಾಗಲಿದ್ದ ಎಡ್ವಿನಾ ಆಷ್ಲೇಳನ್ನು ಭೇಟಿ ಮಾಡಿದ್ದನು ಹಾಗೂ ನಂತರ ಅವಳ ಮುಂದೆ ವಿವಾಹದ ಪ್ರಸ್ತಾಪವನ್ನಿಟ್ಟಿದ್ದನು. ಅವರು ೧೮ ಜುಲೈ ೧೯೨೨ರಂದು ವಿವಾಹವಾದರು. ಈ ಪ್ರವಾಸದ ಸಮಯದಲ್ಲಿ ಎಡ್ವರ್ಡ್‌ ಮತ್ತು ಮೌಂಟ್‌‌ಬ್ಯಾಟನ್‌‌ ಉತ್ತಮ ಸ್ನೇಹವನ್ನು ಬೆಳೆಸಿಕೊಂಡರಾದರೂ ಈ ಬಾಂಧವ್ಯವು ಸಿಂಹಾಸನಚ್ಯುತಿ/ಪದಚ್ಯುತಿಯ ಬಿಕ್ಕಟ್ಟಿನ ಸಮಯದಲ್ಲಿ ಕಡಿಮೆಯಾಗುತ್ತಾ ಹೋಯಿತು. ಒಂದೆಡೆಯಲ್ಲಿ ವ್ಯಾಪಕವಾಗಿ ಇಡೀ ರಾಜಮನೆತನ ಹಾಗೂ ಪ್ರಭುತ್ವ ಹಾಗೂ ಮತ್ತೊಂದೆಡೆ ಆಗಿನ ಮಹಾರಾಜ ಎರಡರ ವಿಚಾರದಲ್ಲಿಯೂ ಮೌಂಟ್‌‌ಬ್ಯಾಟನ್‌‌ನ ನಿಷ್ಠೆಯು ಪರೀಕ್ಷೆಗೊಳಪಟ್ಟಿತ್ತು. ಮೌಂಟ್‌‌ಬ್ಯಾಟನ್‌‌ ತನ್ನ ಸಹೋದರನ ಸ್ಥಾನದಲ್ಲಿ ಜಾರ್ಜ್‌‌ VI ಎಂಬ ಹೆಸರಿನಲ್ಲಿ ಸಿಂಹಾಸನವನ್ನೇರಬೇಕಿದ್ದ ಯಾರ್ಕ್‌‌ನ ಡ್ಯೂಕ್‌ ರಾಜಕುಮಾರ/ಪ್ರಭು ಆಲ್ಬರ್ಟ್‌‌ನ ಕಡೆಗೆ ದೃಢವಾದ ನಿಷ್ಠೆಯನ್ನು ಪ್ರದರ್ಶಿಸಿದನು. ತಂತ್ರಜ್ಞಾನದ ಅಭಿವೃದ್ಧಿ ಹಾಗೂ ಯಂತ್ರವಿಶೇಷಗಳಲ್ಲಿನ ತನ್ನ ಆಸಕ್ತಿಯನ್ನು ಅರಸಿಕೊಂಡು ೧೯೨೪ರಲ್ಲಿ ಪೋರ್ಟ್ಸ್‌ಮೌತ್‌ ಸಿಗ್ನಲ್‌ ಶಾಲೆಗೆ ಸೇರಿಕೊಂಡು ಅಧ್ಯಯನ ನಡೆಸಿ ನಂತರ ಸೇನೆಯ ಸೇವೆಗೆ ಮರಳುವ ಮುನ್ನ ಗ್ರೀನ್‌ವಿಚ್‌ನಲ್ಲಿ ಸಂಕ್ಷಿಪ್ತವಾಗಿ ವಿದ್ಯುನ್ಮಾನ ತಂತ್ರಜ್ಞಾನದ ಅಧ್ಯಯನವನ್ನು ಮೌಂಟ್‌‌ಬ್ಯಾಟನ್‌‌ ಕೈಗೊಂಡನು. ವಿದ್ಯುನ್ಮಾನ ಅಥವಾ ಮಾಹಿತಿ ತಂತ್ರಜ್ಞಾನಗಳ ಉತ್ತೇಜನೆ ಹಾಗೂ ಅವುಗಳ ಅನ್ವಯಿಕೆಗಳ ಕ್ಷೇತ್ರಗಳಲ್ಲಿ ಮಾಡಿದ ಅಭೂತಪೂರ್ವಕೊಡುಗೆ ಅಥವಾ ನಿರ್ದಿಷ್ಟ ಅವಧಿಯಲ್ಲಿ ನೀಡಲಾದ ಕೊಡುಗೆಗಳಿಗೆ ವಾರ್ಷಿಕವಾಗಿ ನೀಡಲಾಗುವ ಮೌಂಟ್‌‌ಬ್ಯಾಟನ್‌‌ ಪದಕವನ್ನು ನೀಡುವ ಸಂಸ್ಥೆ ಈಗಿನ ಇನ್‌ಸ್ಟಿಟ್ಯೂಷನ್‌ ಆಫ್‌ ಎಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿಯು (IET) ಮೊದಲು ಇನ್‌ಸ್ಟಿಟ್ಯೂಷನ್‌ ಆಫ್‌ ಎಲೆಕ್ಟ್ರಿಕಲ್‌ ಎಂಜಿನಿಯರ್ಸ್‌ (IEE) ಎಂದು ಕರೆಸಿಕೊಳ್ಳುತ್ತಿದ್ದಾಗ ಮೌಂಟ್‌‌ಬ್ಯಾಟನ್‌‌ ಅದರ ಸದಸ್ಯರಾಗಿದ್ದರು.<ref>{{Cite web| url = http://www.theiet.org/about/libarc/archives/institution-history/mountbatten-medal.cfm| title = Mountbatten Medal| accessdate = 2009-12-24| publisher = IET| archive-date = 24 ಆಗಸ್ಟ್ 2010| archive-url = https://web.archive.org/web/20100824223245/http://www.theiet.org/about/libarc/archives/institution-history/mountbatten-medal.cfm| url-status = dead}}</ref> ೧೯೨೬ರಲ್ಲಿ, ಪ್ರಧಾನ ನೌಕಾಧಿಪತಿ ಸರ್‌ ರೋಜರ್‌ ಕೀಯೆಸ್‌ರ ಅಧಿಪತ್ಯದಡಿಯಲ್ಲಿ ಮೌಂಟ್‌‌ಬ್ಯಾಟನ್‌‌ರನ್ನು ಮೆಡಿಟರೇನಿಯನ್‌ ನೌಕಾಪಡೆಯಲ್ಲಿ ನೌಕಾದಳದ ಸಹಾಯಕ ನಿಸ್ತಂತು ಹಾಗೂ ಸಂಕೇತತಜ್ಞ ಅಧಿಕಾರಿಯಾಗಿ ನೇಮಿಸಲಾಗಿತ್ತು. ೧೯೨೯ರಲ್ಲಿ ಸಿಗ್ನಲ್‌ ಶಾಲೆಗೆ ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ ಹಿರಿಯ ನಿಸ್ತಂತು ಬೋಧಕರಾಗಿ ಮರಳಿದರು. ೧೯೩೧ರಲ್ಲಿ ಮೆಡಿಟರೇನಿಯನ್‌ ನೌಕಾಪಡೆಯಲ್ಲಿ ನೌಕಾದಳೀಯ ನಿಸ್ತಂತು ಅಧಿಕಾರಿಯಾಗಿ ನೇಮಕವಾದಾಗ ಮತ್ತೊಮ್ಮೆ ಅವರನ್ನು ಸೇನಾಪಡೆಯ ಸೇವೆಗೆ ಕರೆಸಿಕೊಳ್ಳಲಾಯಿತು. ಈ ಸಮಯದಲ್ಲಿಯೇ ಅವರು ಮಾಲ್ಟಾದಲ್ಲಿ ಒಂದು ಸಂಕೇತ ತರಬೇತಿ ಶಾಲೆಯನ್ನು ಸ್ಥಾಪಿಸಿದ್ದುದು ಹಾಗೂ ನೌಕಾದಳದ ಎಲ್ಲಾ ರೇಡಿಯೋ ಆಪರೇಟರ್‌ಗಳೊಂದಿಗೆ ಪರಿಚಯವನ್ನು ಮಾಡಿಕೊಂಡುದುದಾಗಿತ್ತು. ಮೌಂಟ್‌‌ಬ್ಯಾಟನ್‌‌ರನ್ನು ಅವರ ಮೊತ್ತ ಮೊದಲ ಸೇನಾಧಿಪತ್ಯ ಸ್ಥಾನಕ್ಕೆ ೧೯೩೪ರಲ್ಲಿ ನೇಮಿಸಲಾಯಿತು. ಅವರ ನೌಕೆಯು ಒಂದು ವಿಧ್ವಂಸಕ ನೌಕೆಯಾಗಿದ್ದು ಅದರಲ್ಲಿ ಅವರು ಸಿಂಗಪೂರ್‌‌ಗೆ ತೆರಳಿ ಹಳೆಯ ಹಡಗೊಂದರ ಜೊತೆ ವಿನಿಮಯ ಮಾಡಿಕೊಂಡು ಬರಬೇಕಿತ್ತು. ಅವರು ಮಾಲ್ಟಾದಲ್ಲಿನ ಬಂದರಿಗೆ ಯಶಸ್ವಿಯಾಗಿಯೇ ಹಳೆಯ ಹಡಗನ್ನು ಮರಳಿ ತಂದರು. ೧೯೩೬ರ ವೇಳೆಗೆ ಮೌಂಟ್‌‌ಬ್ಯಾಟನ್‌‌ ವೈಟ್‌ಹಾಲ್‌ನಲ್ಲಿನ ನೌಕಾಧಿಪತ್ಯದ ಕಚೇರಿಗೆ ನೇಮಕಗೊಂಡಿದ್ದರು ಹಾಗೂ ನೌಕಾಪಡೆಯ ವಾಯುಯಾನ ಶಾಖೆಯ ಸದಸ್ಯರೂ ಆಗಿದ್ದರು.<ref name="ReferenceA">ಝೂಕರ್‌ಮ್ಯಾನ್,''ಅರ್ಲ್‌‌ ಮೌಂಟ್‌‌ಬ್ಯಾಟನ್‌‌ ಆಫ್‌ ಬರ್ಮಾ, K.G., O.M. ೨೫ ಜೂನ್‌‌ ೧೯೦೦-೨೭ ಆಗಸ್ಟ್‌‌ ೧೯೭೯''</ref> ====ಹಕ್ಕುಸ್ವಾಮ್ಯಪತ್ರ==== ೧೯೩೦ರ ದಶಕದ ಅಂತ್ಯದ ವೇಳೆಗೆ ಮತ್ತೊಂದು ಹಡಗಿಗೆ ಸಾಪೇಕ್ಷವಾಗಿ ಸ್ಥಿರ ನೆಲೆಯಲ್ಲಿ ಯುದ್ಧನೌಕೆಯನ್ನು ನಿಲ್ಲಿಸಿಕೊಳ್ಳುವ ತಂತ್ರಜ್ಞಾನದ ವ್ಯವಸ್ಥೆಗೆ ಮೌಂಟ್‌‌ಬ್ಯಾಟನ್‌‌ರಿಗೆ ತಮ್ಮ ೨ನೆಯ ಹಕ್ಕುಸ್ವಾಮ್ಯವನ್ನು (UK ಸಂಖ್ಯೆ ೫೦೮,೯೫೬) ನೀಡಲಾಗಿತ್ತು.<ref>{{Cite web| url = http://www.wikipatents.com/gb/508956.html| title = Abstract of GB508956 508,956. Speed governors| accessdate = 2009-12-24| publisher = Wiki Patents| archive-date = 5 ಜನವರಿ 2013| archive-url = https://archive.is/20130105155508/http://www.wikipatents.com/gb/508956.html| url-status = dead}}</ref> ===ದ್ವಿತೀಯ ಜಾಗತಿಕ ಸಮರ=== ೧೯೩೯ರಲ್ಲಿ ವಿಶ್ವ ಸಮರ ಘೋಷಣೆಯಾದಾಗ ಮೌಂಟ್‌‌ಬ್ಯಾಟನ್‌‌ರನ್ನು ಅನೇಕ ಕೆಚ್ಚೆದೆಯ ಹೋರಾಟಗಳಿಂದಾಗಿ ಹೆಸರು ಮಾಡಿದ್ದ ತನ್ನ ಹಡಗು HMS ಕೆಲ್ಲಿಯಿಂದಲೇ ಕಾರ್ಯಾಚರಣೆಗಿಳಿಯುವಂತೆ ೫ನೆಯ ವಿಧ್ವಂಸಕ ಲಘು ನೌಕಾ ವ್ಯೂಹದ ದಳಪತಿಯಾಗಿ ನೇಮಕಗೊಳಿಸಿ ಮತ್ತೆ ಸಕ್ರಿಯ ಸೇನಾಪಡೆಯ ಸೇವೆಗೆ ಕರೆಸಲಾಯಿತು.<ref name="ReferenceA" /> ೧೯೪೦ರ ಮೇ ತಿಂಗಳ ಆರಂಭದಲ್ಲಿ ಮೌಂಟ್‌‌ಬ್ಯಾಟನ್‌‌ರು ಬ್ರಿಟಿಷ್‌‌ ಬೆಂಗಾವಲು ನೌಕಾಪಡೆಯನ್ನು ನಾಮ್‌ಸೋಸ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಮಿತ್ರಪಡೆಗಳನ್ನು ತೆರವುಗೊಳಿಸಲು ಹಿಮಾವೃತವಾಗಿದ್ದ ಪ್ರದೇಶದ ಮೂಲಕ ಮುನ್ನಡೆಸಿದ್ದರು. ೧೯೪೦ರ ಇಸವಿಯಲ್ಲಿಯೇ ನೌಕಾದಳೀಯ ಛದ್ಮವೇಷಕ್ಕೆ ಬಳಸುವ ಮೌಂಟ್‌‌ಬ್ಯಾಟನ್‌‌ ಗುಲಾಬಿ ವರ್ಣವನ್ನು ಅವರು ಕಂಡುಹಿಡಿದದ್ದು. ಕ್ರೀಟೆ ಕಾಳಗದ ಅವಧಿಯಲ್ಲಿ ೧೯೪೧ರ ಮೇ ತಿಂಗಳಲ್ಲಿ ಆತನ ಹಡಗು ಮುಳುಗಿಹೋಗಿತ್ತು. ಆಗಸ್ಟ್‌‌ ೧೯೪೧ರಲ್ಲಿ ಮೌಂಟ್‌‌ಬ್ಯಾಟನ್‌‌ರನ್ನು ಜನವರಿಯಲ್ಲಿ ಮೆಡಿಟರೇನಿಯನ್‌ ಸಮುದ್ರ ಪ್ರದೇಶದ ಮಾಲ್ಟಾದಲ್ಲಿ ನಡೆಸಿದ ಕಾರ್ಯಾಚರಣೆಯ ನಂತರ ಕೈಗೊಳ್ಳಬೇಕಾಗಿ ಬಂದ ದುರಸ್ತಿ ಕಾರ್ಯಗಳಿಗಾಗಿ ವರ್ಜೀನಿಯಾದ ನಾರ್‌ಫೋಕ್‌‌ನಲ್ಲಿದ್ದ HMS ''ಇಲ್ಲಸ್ಟ್ರಿಯಸ್‌ ನೌಕೆ'' ಯ ಕಪ್ತಾನ/ನಾಯಕನನ್ನಾಗಿ ನೇಮಿಸಲಾಯಿತು. ಸಾಪೇಕ್ಷವಾಗಿ ಸೈನಿಕ ಕಾರ್ಯಾಚರಣೆಗಳಿರದಿದ್ದ ಈ ಅವಧಿಯಲ್ಲಿ ಅವರು ಪರ್ಲ್‌ ಹಾರ್ಬರ್‌ ಬಂದರಿಗೆ ಅಲ್ಪಾವಧಿಯ ಭೇಟಿ ನೀಡಿದಾಗ ಅಲ್ಲಿನ ಕಳಪೆ ಸಿದ್ಧತೆಯ ಸ್ಥಿತಿ ಹಾಗೂ ಜಂಟಿ HQಯ ಕೊರತೆಯೊಂದಿಗೆ US ನೌಕಾಪಡೆ ಮತ್ತು US ಸೇನಾಪಡೆಗಳ ನಡುವಿನ ಸಾಧಾರಣ ಸಹಕಾರಕ್ಕೂ ಕೊರತೆಯಿರುವುದನ್ನು ಮನಗಂಡು ಅಷ್ಟೇನೂ ಪ್ರಭಾವಿತರಾಗಲಿಲ್ಲ. ಮೌಂಟ್‌‌ಬ್ಯಾಟನ್‌‌ರು ವಿನ್‌‌ಸ್ಟನ್‌‌ ಚರ್ಚಿಲ್‌‌ರಿಗೆ ಅಚ್ಚುಮೆಚ್ಚಿನವರಾಗಿದ್ದು (೧೯೪೮ರ ನಂತರ ಮೌಂಟ್‌‌ಬ್ಯಾಟನ್‌‌ರು ನಂತರ [[ಭಾರತ]] ಮತ್ತು [[ಪಾಕಿಸ್ತಾನ|ಪಾಕಿಸ್ತಾನಗಳ]] ಸ್ವಾತಂತ್ರ್ಯ ಗಳಿಕೆಯಲ್ಲಿ ವಹಿಸಿದ್ದ ಪಾತ್ರಕ್ಕಾಗಿ ಜನಪ್ರಿಯತೆ ಪಡೆದುದರಿಂದ ಮುಜುಗರಗೊಂಡಿದ್ದ ಕಾರಣ ಚರ್ಚಿಲ್‌‌ ಮತ್ತೆಂದೂ ಅವರೊಂದಿಗೆ ಮಾತಾಡಲಿಲ್ಲ), ೨೭ ಅಕ್ಟೋಬರ್‌‌ ೧೯೪೧ರಂದು ಮೌಂಟ್‌‌ಬ್ಯಾಟನ್‌‌ ಸಂಯುಕ್ತ ಕಾರ್ಯಾಚರಣೆಗಳ ಮುಖ್ಯಸ್ಥರಾಗಿ ರೋಜರ್‌ ಕೀಯೆಸ್‌ರಿಂದ ಅಧಿಕಾರ ವಹಿಸಿಕೊಂಡರು. ಇಂಗ್ಲಿಷ್‌ ಕಾಲುವೆಯ ಆದ್ಯಂತ ಕ್ಷಿಪ್ರದಾಳಿ ತಂಡಗಳ ದಾಳಿಗಳನ್ನು ಯೋಜಿಸುವುದು ಹಾಗೂ ಪ್ರತಿರೋಧ ಕಂಡುಬರುವ ತೀರಗಳಲ್ಲಿ ಇಳಿಯಲು ಅನುಕೂಲವಾಗುವಂತೆ ತಾಂತ್ರಿಕ ಸಾಧನೋಪಾಯಗಳನ್ನು ಕಂಡುಹಿಡಿಯುವುದು ಈ ಹುದ್ದೆಯ ಕರ್ತವ್ಯವಾಗಿತ್ತು.<ref name="ReferenceA" /> ಮೌಂಟ್‌‌ಬ್ಯಾಟನ್‌ರು‌ ೧೯೪೨ರ ಮಧ್ಯಭಾಗದಲ್ಲಿ ನಡೆದ St. ನಝೈರೆ ಎಂಬಲ್ಲಿನ ದ ರೈಡ್‌ ದಾಳಿಯ ಯೋಜನೆ ಹಾಗೂ ಏರ್ಪಾಟಿಗೆ ಬಹುಪಾಲು ಜವಾಬ್ದಾರರಾಗಿದ್ದರು : ಈ ಕಾರ್ಯಾಚರಣೆಯು ಬಹುಮಟ್ಟಿಗೆ ಯುದ್ಧವು ಕೊನೆಗೊಳ್ಳುವವರೆಗೆ ನಾಝಿ ಆಕ್ರಮಿತ ಫ್ರಾನ್ಸ್‌‌ನಲ್ಲಿನ ಬಹುವಾಗಿ ರಕ್ಷಿಸಲ್ಪಟ್ಟ ಹಡಗುಕಟ್ಟೆಗಳಲ್ಲಿ ಒಂದಾಗಿದ್ದ ಹಡಗುಕಟ್ಟೆಯನ್ನು ಬಳಕೆಗೆ ಅನರ್ಹವಾಗುವಂತೆ ಮಾಡಿತ್ತು, ಇದರಿಂದುಂಟಾದ ಹಾನಿಯು ವಿಸ್ತರಿಸುತ್ತಾ ಹೋಗಿ ಅಟ್ಲಾಂಟಿಕ್‌ ಕಾಳಗದಲ್ಲಿ ಮಿತ್ರ ಪಡೆಗಳು ವಿಜಯಶಾಲಿಯಾಗುವುದಕ್ಕೆ ಪ್ರಧಾನ ಕೊಡುಗೆ ನೀಡಿತ್ತು. ೧೯ ಆಗಸ್ಟ್‌‌ ೧೯೪೨ರಂದು ನಡೆಸಲಾದ ಅನರ್ಥಕಾರಿ ಡಿಯೆಪ್ಪೆ ದಾಳಿಯನ್ನು ಅವರು ವೈಯಕ್ತಿಕವಾಗಿಯೇ ಸಂಘಟಿಸಿದ್ದರು (ಈ ಕಾರ್ಯಾಚರಣೆಯನ್ನು ಮಿತ್ರಪಡೆಗಳ ಸೇನೆಯ ಕೆಲ ವ್ಯಕ್ತಿಗಳು, ಗಮನಾರ್ಹವಾಗಿ ಫೀಲ್ಡ್‌ ಮಾರ್ಷಲ್‌‌ ಮಾಂಟ್‌ಗೋಮೆರಿಯವರು ನಂತರ ವ್ಯಕ್ತಪಡಿಸಿದ ಅಭಿಪ್ರಾಯದ ಪ್ರಕಾರ ಈ ದಾಳಿಯು ಮೊದಲಿನಿಂದಲೇ ದುರುದ್ದೇಶದಿಂದ ಕೂಡಿತ್ತು. ಆದಾಗ್ಯೂ U.S.Aನಲ್ಲಿ ೧೯೪೨ರ ಆದಿಯಲ್ಲಿ ನಡೆದ ಸಭೆಯೊಂದರಲ್ಲಿ ದಾರಿಗಳು ಮುಚ್ಚಿಹೋಗುವ ಸಂಭವವಿರುವುದರಿಂದ ಆಕ್ರಮಿಸುವ ಮುನ್ನ ಡಿಯೆಪ್ಪೆ‌ ಬಂದರಿನ ಮೇಲೆ ತೀವ್ರತರವಾದ ಬಾಂಬ್‌ ದಾಳಿಗಳನ್ನು ಮಾಡುವುದು ಬೇಡವೆಂದು ನಿರ್ಧರಿಸಲಾಗಿತ್ತು ಈ ಸಭೆಯ ಅಧ್ಯಕ್ಷ ಸ್ಥಾನದಲ್ಲಿದ್ದ ಮಾಂಟ್‌ಗೋಮೆರಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ).{{Citation needed|date=April 2011}} ಡಿಯೆಪ್ಪೆ‌ ಬಂದರಿನ ಮೇಲಿನ ಆಕ್ರಮಣವು ದುರಂತದ ಕಾರ್ಯಾಚರಣೆಯಾಗಿತ್ತೆಂಬ ಅಭಿಪ್ರಾಯವು ವ್ಯಾಪಕವಾಗಿದ್ದು ಈ ದುರ್ಘಟನೆಯಿಂದ ಪೀಡಿತರಾದವರ ಸಂಖ್ಯೆಯು (ಗಾಯಗೊಂಡವರು ಹಾಗೂ/ಅಥವಾ ಸೆರೆಯಾಳುಗಳಾದವರುಗಳನ್ನು ಸೇರಿಸಿದಂತೆ) ಸಾವಿರಗಳಲ್ಲಿದ್ದು, ಅವರಲ್ಲಿ ಬಹುಪಾಲು ಜನರು ಕೆನಡಾದವರಾಗಿದ್ದರು. ಇತಿಹಾಸಕಾರ ಬ್ರಿಯಾನ್‌ ಲೋರಿಂಗ್‌ ವಿಲ್ಲಾ ಎಂಬಾತನು ಮೌಂಟ್‌‌ಬ್ಯಾಟನ್‌‌ ಈ ಆಕ್ರಮಣವನ್ನು ತನ್ನ ಅಧಿಕಾರವ್ಯಾಪ್ತಿಯನ್ನು ಮೀರಿಯೇ ಸಂಘಟಿಸಿದ್ದುದಾದರೂ, ಆತ ಹಾಗೆ ಮಾಡಲುದ್ದೇಶಿಸಿದ್ದುದು ಆತನ ವರಿಷ್ಠರಲ್ಲಿ ಹಲವರಿಗೆ ತಿಳಿದಿತ್ತಾದರೂ ಅವರು ಆತನನ್ನು ತಡೆಯಲು ಯಾವ ಪ್ರಯತ್ನವನ್ನೂ ಮಾಡಿರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದನು.<ref>{{Cite book| last= Villa| first = Brian Loring| title = Unauthorized Action: Mountbatten and the Dieppe Raid| location = Toronto| publisher = Oxford University Press| year = 1989 | isbn= 0195408047}}</ref> ಮೌಂಟ್‌‌ಬ್ಯಾಟನ್‌‌ ಹಾಗೂ ಆತನ ಸಿಬ್ಬಂದಿಯ ಮೂರು ಗಮನಾರ್ಹ ತಾಂತ್ರಿಕ ಸಾಧನೆಗಳಲ್ಲಿ ಈ ಕೆಳಕಂಡವು ಸೇರಿವೆ : (೧) ಇಂಗ್ಲಿಷ್‌ ಕಾಲುವೆಯಿಂದ ನಾರ್ಮಂಡಿಯವರೆಗೆ ನೀರೊಳಗಿನ ತೈಲ ಕೊಳಾಯಿ ಮಾರ್ಗದ ನಿರ್ಮಾಣ, (೨) ಗಾರೆಯ ದೋಣಿ ಬಾಗಿಲುಗಳು ಹಾಗೂ ಮುಳುಗಿದ್ದ ಹಡಗುಗಳನ್ನು ಬಳಸಿ ಕೃತಕ ಬಂದರಿನ ನಿರ್ಮಾಣ ಮತ್ತು (೩) ಭೂಜಲಗಳೆರಡರಲ್ಲಿಯೂ ಕಾರ್ಯಾಚರಿಸಬಲ್ಲ ಫಿರಂಗಿ-ಅವರೋಹ ನಾವೆಗಳ ಅಭಿವೃದ್ಧಿ.<ref name="ReferenceA" /> ಚರ್ಚಿಲ್‌‌ರ ಮುಂದಿಡಲಾಗಿದ್ದ ಮೌಂಟ್‌‌ಬ್ಯಾಟನ್‌‌ರ ಮತ್ತೊಂದು ಯೋಜನೆಯೆಂದರೆ ಹಬಾಕ್ಕುಕ್‌‌ ಯೋಜನೆಯಾಗಿತ್ತು. ಇದೊಂದು ಬಲವರ್ಧಿತ ಮಂಜುಗೆಡ್ಡೆ ಅಥವಾ "ಪೈಕ್ರೆಟೆ "ಯಿಂದ ನಿರ್ಮಿತವಾದ ಅಭೇದ್ಯವಾದ ೬೦೦ ಮೀಟರ್‌ಗಳಷ್ಟು ಉದ್ದದ ವಿಮಾನ ವಾಹಕ ಭಾರೀ ಗಾತ್ರದ ಹಡಗಾಗಿತ್ತು. ತನ್ನ ನಿರ್ಮಾಣಕ್ಕೆ ತಗಲುವ ಭಾರೀ ವೆಚ್ಚದಿಂದಾಗಿ ಹಬಾಕ್ಕುಕ್‌‌ಅನ್ನು ಕಾರ್ಯಗತಗೊಳಿಸಲಾಗಿರಲಿಲ್ಲ.<ref name="ReferenceA" /> [[File:SE 000014 Mountbatten as SACSEA during Arakan tour.jpg|left|thumb|ಫೆಬ್ರವರಿ 1944ರಲ್ಲಿ ಅರಾಕಾನ್‌ ಕದನರಂಗದ ಪ್ರವಾಸದಲ್ಲಿದ್ದಾಗಿನ ಪ್ರಧಾನ ಅಲ್ಲೈಡ್‌ ಕಮ್ಯಾಂಡರ್‌ ಲಾರ್ಡ್‌‌ ಲೂಯಿಸ್‌ ಮೌಂಟ್‌‌ಬ್ಯಾಟನ್‌‌.]] ಸ್ಥೂಲವಾಗಿ ಎರಡು ವರ್ಷಗಳ ನಂತರ D-ದಿನದಂದು ಕೈಗೊಳ್ಳಲಾದ ನಾರ್ಮಂಡಿ ಆಕ್ರಮಣವನ್ನು ಯೋಜಿಸಲು ಡಿಯೆಪ್ಪೆ‌ ಆಕ್ರಮಣದಿಂದ ಕಲಿತ ಪಾಠಗಳು ಅನಿವಾರ್ಯವಾಗಿದ್ದವು ಎಂದು ಮೌಂಟ್‌‌ಬ್ಯಾಟನ್‌‌ ಹೇಳಿಕೊಂಡಿದ್ದರು. ಆದಾಗ್ಯೂ ಬ್ರಿಟನ್ನಿನ ಮಾಜಿ ನೌಕಾಯೋಧ ಜ್ಯೂಲಿಯನ್‌‌‌ ಥಾಂಪ್ಸನ್‌‌ನಂತಹಾ ಸೈನಿಕ ಇತಿಹಾಸಕಾರರುಗಳು ಅಂತಹಾ ಪಾಠಗಳನ್ನು ಕಲಿಯಲು ಡಿಯೆಪ್ಪೆ‌ಯಂತಹಾ ಅನಾಹುತಗಳಿಂದ ಪಡೆಯುವ ಮನ್ನಣೆಯ ಅಗತ್ಯವಿರಲಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದರು.<ref name="Thompson">{{Cite book|last=Thompson|first=Julian|authorlink=Julian Thompson|title=The Royal Marines: from Sea Soldiers to a Special Force|chapter=14. The Mediterranean and Atlantic, 1941–1942|pages=263–9|location=London|publisher=[[Pan Books]]|origyear=2000|year=2001|edition=Paperback|isbn=0-330-37702-7}}</ref> ಅದೇನೇ ಇರಲಿ ಡಿಯೆಪ್ಪೆ‌ ಆಕ್ರಮಣದ ವಿಫಲತೆಗಳ ನೇರ ಪರಿಣಾಮವಾಗಿ, ಬ್ರಿಟಿಷರು ಹಲವು ನವೀನ ತಂತ್ರಜ್ಞಾನಗಳನ್ನು ಕೈವಶ ಮಾಡಿಕೊಂಡರು - ಅವುಗಳಲ್ಲಿ ಬಹು ಗಮನಾರ್ಹವಾದುದೆಂದರೆ ಹೋಬರ್ಟ್‌ಸ್‌ ಫನ್ನೀಸ್‌ ಆಗಿದ್ದು - ನಾರ್ಮಂಡಿ ಬಂದರಿನಲ್ಲಿನ ಇಳಿಯುವಿಕೆಗಳ ಸಮಯದಲ್ಲಿ ಕಾಮನ್‌ವೆಲ್ತ್‌‌ ಸೈನಿಕರುಗಳು ಇಳಿಯುತ್ತಿದ್ದ ಮೂರು ಕರಾವಳಿ ನೆಲೆಗಳಲ್ಲಿ (ಗೋಲ್ಡ್‌‌ ತೀರ, ಜುನೋ‌ ತೀರ ಮತ್ತು ಸ್ವಾರ್ಡ್‌‌ ತೀರ) ನಿಸ್ಸಂಶಯವಾಗಿ ಹಲವು ಜೀವಗಳನ್ನು ಉಳಿಸಿತು.{{Citation needed|date=August 2010}}{{Or|date=August 2010}} ಡಿಯೆಪ್ಪೆ‌ ಆಕ್ರಮಣದ ಪರಿಣಾಮವಾಗಿ ಮೌಂಟ್‌‌ಬ್ಯಾಟನ್‌‌ರು [[ಕೆನಡಾ|ಕೆನಡಾದಲ್ಲಿ]] ವಿವಾದಾಸ್ಪದ ವ್ಯಕ್ತಿಯಾಗಿ ಮಾರ್ಪಟ್ಟರು,<ref>{{Cite book| last= Villa| first = Brian Loring| title = Unauthorized Action: Mountbatten and the Dieppe Raid| location = Toronto| publisher = Oxford University Press| year = 1989| pages = 240–241 | isbn= 0195408047}}</ref> ತನ್ನ ನಂತರದ ವೃತ್ತಿಜೀವನದ ಅವಧಿಯಲ್ಲಿ ಅಲ್ಲಿಗೆ ನೀಡಿದ ಭೇಟಿಯ ಸಮಯಗಳಲ್ಲಿ ಕೆನಡಾದ ರಾಜ ತುಕಡಿಗಳು ತಮ್ಮನ್ನು ಅವರಿಂದ ದೂರವಿಟ್ಟುಕೊಂಡಿದ್ದರು ; ಕೆನಡಾದ ಪರಿಣತ ಸೈನಿಕರೊಂದಿಗಿನ ಅವರ ಸಂಬಂಧಗಳು "ಕಹಿತನವನ್ನು ಉಳಿಸಿಕೊಂಡಿತ್ತು".<ref>[http://archives.cbc.ca/IDC-1-71-2359-13811/conflict_war/dieppe/clip6 "ಹೂ ವಾಸ್‌ ರೆಸ್ಪಾನ್ಸಿಬಲ್‌ ಫಾರ್ ಡಿಯೆಪ್ಪೆ?" ][http://archives.cbc.ca/IDC-1-71-2359-13811/conflict_war/dieppe/clip6 CBC ಹಳೆಯ ಕಾರ್ಯಕ್ರಮಗಳ ಪಟ್ಟಿ, 9 ಸೆಪ್ಟೆಂಬರ್‌‌ 1962ರಂದು ಪ್ರಸಾರವಾಗಿತ್ತು.]. ಅಗಸ್ಟ್ ೧ ೨೦೦೭ರಂದು ಮರುಸಂಪಾದಿಸಲಾಯಿತು.</ref> ಅದೇನೇ ಇದ್ದರೂ ಕೆನಡಾದ ನೌಕಾದಳೀಯ ಸೈನಿಕ ಪಡೆಯೊಂದಕ್ಕೆ (RCSCC #೧೩೪ ಒಂಟಾರಿಯೋದ ಸಡ್‌ಬರಿನಲ್ಲಿನ ಅಡ್ಮೀರಲ್‌‌ ಮೌಂಟ್‌‌ಬ್ಯಾಟನ್‌‌) ೧೯೪೬ರಲ್ಲಿ ಆತನ ಹೆಸರಿಡಲಾಗಿತ್ತು. ಅಕ್ಟೋಬರ್‌‌ ೧೯೪೩ರಲ್ಲಿ ಮೌಂಟ್‌‌ಬ್ಯಾಟನ್‌‌ರನ್ನು ಆಗ್ನೇಯ ಏಷ್ಯಾದ ಸೈನ್ಯ ತುಕಡಿಯ ಪ್ರಧಾನ ಮೈತ್ರಿಪಡೆಯ ಸೇನಾಪತಿಯಾಗಿ ಚರ್ಚಿಲ್‌‌ರು ನೇಮಕ ಮಾಡಿದ್ದರು. ಆತನ ಅಷ್ಟೇನೂ ಕಾರ್ಯಸಮರ್ಥವಲ್ಲದ ಯೋಜನೆಗಳನ್ನು Lt-Col. ಜೇಮ್ಸ್‌ ಅಲ್ಲೇಸನ್‌‌ರ ನೇತೃತ್ವದಡಿಯ ಅನುಭವಪೂರ್ಣ ಯೋಜನಾ ಸಿಬ್ಬಂದಿ ತಳ್ಳಿಹಾಕುತ್ತಿದ್ದರು, ಇಷ್ಟಾದರೂ [[ರಂಗೂನ್‌‌‌]] ಬಳಿಯ ಭೂಜಲ ಪ್ರದೇಶಗಳ ಮೇಲಿನ ಆಕ್ರಮಣದಂತಹಾ ಕೆಲವು ಪ್ರಸ್ತಾಪಗಳು ತಿರಸ್ಕೃತಗೊಳ್ಳುವ ಮುನ್ನ ಚರ್ಚಿಲ್‌‌ರವರನ್ನು ಕೂಡಾ ತಲುಪಿರುತ್ತಿದ್ದವು.<ref>''ದ ಹಾಟ್‌ ಸೀಟ್‌ ", ಜೇಮ್ಸ್‌ ಅಲ್ಲೇಸನ್‌‌ , ಬ್ಲ್ಯಾಕ್‌ಥಾರ್ನ್‌, ಲಂಡನ್‌‌ ೨೦೦೬.''</ref> ೧೯೪೬ರಲ್ಲಿ ಆಗ್ನೇಯ ಏಷ್ಯಾದ ಸೈನಿಕ ತುಕಡಿಯನ್ನು (SEAC) ವಿಸರ್ಜಿಸುವವರೆಗೆ ಅವರು ಈ ಹುದ್ದೆಯಲ್ಲಿ ಮುಂದುವರೆದಿದ್ದರು. ಆಗ್ನೇಯ ಏಷ್ಯಾದ ಯುದ್ಧಕ್ಷೇತ್ರದ ಪ್ರಧಾನ ಮೈತ್ರಿಪಡೆಯ ಸೇನಾಪತಿಯಾಗಿದ್ದ ಅವಧಿಯಲ್ಲಿ ಆತನ ತುಕಡಿಯು ಜಪಾನೀಯರಿಂದ ಬರ್ಮಾವನ್ನು ಮತ್ತೆ ಸೈನ್ಯಾಧಿಪತಿ ವಿಲಿಯಂ ಸ್ಲಿಮ್‌‌ರ ನೇತೃತ್ವದಡಿಯಲ್ಲಿ ವಶಪಡಿಸಿಕೊಂಡಿತು. ತನ್ನ ಪ್ರತಿನಿಧಿ ಹಾಗೂ ಅಮೇರಿಕನ್‌ ಚೀನಾ ಬರ್ಮಾ ಭಾರತೀಯ ಯುದ್ಧಕ್ಷೇತ್ರದ ನೇತೃತ್ವವನ್ನು ವಹಿಸಿದ್ದ ಅಧಿಕಾರಿ ಸೈನ್ಯಾಧಿಪತಿ "ವಿನೆಗರ್‌ ಜೋ " ಸ್ಟಿಲ್‌ವೆಲ್‌ -- ಮತ್ತು ಚೀನೀಯ ರಾಷ್ಟ್ರೀಯತಾವಾದಿ ಸೇನಾಪಡೆಯ ನಾಯಕ ಮಹಾಸೇನಾಧಿಪತಿ ಚಿಯಾಂಗ್‌‌ ಕೈ-ಷೆಕ್‌‌ರವರುಗಳೊಂದಿಗಿನ ರಾಜತಾಂತ್ರಿಕ ನಡಾವಳಿಗಳು ಸೈನ್ಯಾಧಿಪತಿ ಮಾಂಟ್‌ಗೋಮೆರಿ ಮತ್ತು ವಿನ್‌‌ಸ್ಟನ್‌‌ ಚರ್ಚಿಲ್‌‌ರವರುಗಳೊಡನೆ ಸೈನ್ಯಾಧಿಪತಿ ಐಸೆನ್‌ಹೋವರ್‌‌ ಹೊಂದಿದ್ದ ನಡಾವಳಿಗಳಷ್ಟೇ ಉಪಯುಕ್ತವಾಗಿತ್ತು.{{Citation needed|date=August 2010}} ಇದರಲ್ಲಿ ಅವರು ಪಡೆದ ವೈಯಕ್ತಿಕ ಮೇಲುಗೈಯೆಂದರೆ ಸೈನ್ಯಾಧಿಪತಿ ಇಟಾಗಾಕಿ ಸೇಷಿರೋರ ನೇತೃತ್ವದ ಜಪಾನೀಯ ಪಡೆಗಳ ಔಪಚಾರಿಕ ಶರಣಾಗತಿಯನ್ನು ಪಡೆಯಲು ಬ್ರಿಟಿಷ್‌‌ ಪಡೆಗಳು ದ್ವೀಪಪ್ರದೇಶಕ್ಕೆ ಮರಳಿ ಬಂದಾಗ ೧೨ ಸೆಪ್ಟೆಂಬರ್‌‌ ೧೯೪೫ರಂದು ಆಪರೇಷನ್‌ ಟೈಡ್‌ರೇಸ್‌‌ ಎಂಬ ಸಂಕೇತನಾಮದ ಕಾರ್ಯಾಚರಣೆಯಲ್ಲಿ [[ಸಿಂಗಾಪುರ್|ಸಿಂಗಪೂರ್‌‌]]ನಲ್ಲಿ ಜಪಾನೀಯರ ಶರಣಾಗತಿಯನ್ನು ಪಡೆದುದಾಗಿತ್ತು. ===ಕೊನೆಯ ವೈಸ್‌‌ರಾಯ್‌‌=== ಈ ಪ್ರದೇಶದಲ್ಲಿನ ಅನುಭವ ಹಾಗೂ ನಿರ್ದಿಷ್ಟವಾಗಿ ಆ ಕಾಲಾವಧಿಯಲ್ಲಿ ಆತನು ನೌಕರರ ಮನಸ್ಥಿತಿಯ ಬಗ್ಗೆ ಪಡೆದಿದ್ದ ಗ್ರಹಿಕೆಯು ಸಮರಾನಂತರ ಕ್ಲೆಮೆಂಟ್‌ ಆಟ್ಲೀ ಭಾರತದ ವೈಸ್‌‌ರಾಯ್‌‌ ಆಗಿ ಆತನನ್ನು ನೇಮಕ ಮಾಡುವುದಕ್ಕೆ ಕಾರಣವಾಯಿತು ಬ್ರಿಟಿಷ್‌‌ ಭಾರತವು ಸ್ವಾತಂತ್ರ್ಯವನ್ನು ೧೯೪೮ಕ್ಕಿಂತ ಮುಂಚೆಯೇ ಹೊಂದುವುದರ ಜವಾಬ್ದಾರಿಯನ್ನು ಆತನ ಮೇಲೆ ಹೊರಿಸಲಾಗಿತ್ತು. ಮೌಂಟ್‌‌ಬ್ಯಾಟನ್‌‌ರ ನೀಡಿದ ಸೂಚನೆಗಳು ಅಧಿಕಾರದ ಹಸ್ತಾಂತರದ ಪರಿಣಾಮವಾಗಿ ಭಾರತದ ಸಮಗ್ರತೆಯನ್ನು ಎತ್ತಿಹಿಡಿದರೂ ಹಸ್ತಾಂತರದ ನಂತರ ಬ್ರಿಟನ್‌‌‌ ಪಡೆಗಳು ತನ್ನ ಗೌರವಕ್ಕೆ ಉಂಟಾಗಬಹುದಾದ ಧಕ್ಕೆಯನ್ನು ಕನಿಷ್ಟ ಮಟ್ಟಕ್ಕೆ ಇಳಿಸಿಕೊಳ್ಳುವ ಹಾಗೆ ಬದಲಾದ ಸ್ಥಿತಿಗೆ ಹೊಂದುವ ಹಾಗೆ ನಡೆದುಕೊಳ್ಳಲು ಆತನಿಗೆ ಅಧಿಕಾರ ನೀಡಲಾಗಿತ್ತು.<ref>ಝೀಗ್ಲೆರ್‌‌, ''ಮೌಂಟ್‌‌ಬ್ಯಾಟನ್‌‌. '' ''ಇನ್‌ಕ್ಲೂಡಿಂಗ್‌ ಹಿಸ್‌ ಇಯರ್ಸ್‌ ಆಸ್‌ ದ ಲಾಸ್ಟ್‌ ವೈಸ್‌‌ರಾಯ್‌‌ ಆಫ್‌ ಇಂಡಿಯಾ'' , p. ೩೫೯.</ref> ಈತನು ನಿಗದಿಪಡಿಸಿದ್ದ ಆದ್ಯತೆಗಳು ಭಾರತದ ಸ್ವಾತಂತ್ರ್ಯದ ಬಗ್ಗೆ ಚರ್ಚೆಗಳು ನಡೆಯುವಾಗ ವ್ಯವಹಾರಗಳು ಕೈಗೂಡುವ ರೀತಿಯ ಮೇಲೆ ಪರಿಣಾಮ ಬೀರಿದವು, ಅದರಲ್ಲೂ ವಿಶೇಷವಾಗಿ ಹಿಂದೂಗಳು ಹಾಗೂ ಮುಸಲ್ಮಾನರ ವಿಭಜಿತ ಬಣಗಳ ನಡುವೆ ಇದು ಪರಿಣಾಮ ಬೀರಿತ್ತು. ಮೌಂಟ್‌‌ಬ್ಯಾಟನ್‌‌ರು [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಕಾಂಗ್ರೆಸ್‌‌]] ನಾಯಕ ನೆಹರೂ ಹಾಗೂ ರಾಷ್ಟ್ರದ ಬಗೆಗಿನ ಅವರ ಉದಾರೀಕರಣ ನೀತಿಯ ಬಗ್ಗೆ ಒಲವನ್ನು ಹೊಂದಿದ್ದರು. ಆದರೆ ಆತ ಮುಸಲ್ಮಾನ ನಾಯಕ ಜಿನ್ನಾರ ಬಗ್ಗೆ ಬೇರೆಯೇ ಭಾವನೆಯನ್ನು ಹೊಂದಿದ್ದರೂ, ಆತನ ಶಕ್ತಿಯ ಬಗ್ಗೆ ಅರಿವನ್ನು ಹೊಂದಿದ್ದರು, ಅದನ್ನು ಹೀಗೆ ವ್ಯಕ್ತಪಡಿಸಿದ್ದರೂ ಕೂಡಾ " ೧೯೪೭ರಲ್ಲಿ ಯಾವುದೇ ನಿರ್ದಿಷ್ಟ ವ್ಯಕ್ತಿಯ ಕೈಗಳಿಗೆ ಭಾರತದ ಭವಿಷ್ಯವನ್ನು ಬದಲಾಯಿಸುವ ಶಕ್ತಿಯಿದೆ ಎಂಬುದನ್ನು ಹೇಳಬಹುದಾದರೆ ಆ ವ್ಯಕ್ತಿ ಮೊಹಮ್ಮದ್‌‌ ಅಲಿ ಜಿನ್ನಾ ಆಗಿದ್ದಾರೆ".<ref name="SarJinna">ಸರ್ದೇಸಾಯ್‌, ''ಇಂಡಿಯಾ. '' ''ದ ಡೆಫಿನಿಟಿವ್‌ ಹಿಸ್ಟರಿ'' (ಬೌಲ್ಡರ್‌ : ವೆಸ್ಟ್‌ವ್ಯೂ ಪ್ರೆಸ್‌, ೨೦೦೮), p. ೩೦೯-೩೧೩.</ref> ಸಮಗ್ರ ಭಾರತದಲ್ಲಿ ಮುಸಲ್ಮಾನರ ಪ್ರಾತಿನಿಧಿತ್ವದ ಬಗ್ಗೆ ಜಿನ್ನಾ ವಾದಿಸುತ್ತಿದ್ದರೆ, ನೆಹರೂ ಹಾಗೂ ಬ್ರಿಟಿಷರು ‌ಇದರ ಬಗ್ಗೆ ಸಂಧಾನ ನಡೆಸಲು ಪ್ರಯತ್ನಿಸಿ ಹೈರಾಣಾಗಿದ್ದರು ಇದರ ಪರಿಣಾಮವಾಗಿ ಜಿನ್ನಾ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌‌ ಎರಡೂ ಪಂಗಡಗಳು ಒಪ್ಪಬಹುದಾದ ಪರಿಹಾರವನ್ನು ಕಂಡುಕೊಳ್ಳುವ ಬದಲಿಗೆ ಮುಸಲ್ಮಾನರಿಗೆ ಅವರದೇ ಆದ ರಾಷ್ಟ್ರವನ್ನು ಕೊಟ್ಟುಬಿಡುವುದು ಉತ್ತಮವೆಂದು ಭಾವಿಸಿದರು.<ref name="Greenberg, Jonathan D. 2005">ಗ್ರೀನ್‌ಬರ್ಗ್‌, ಜೋನಾಥನ್‌ D. "ಜನರೇಷನ್ಸ್‌ ಆಫ್‌ ಮೆಮೋರಿ: ರಿಮೆಂಬರಿಂಗ್‌ ಪಾರ್ಟಿಷನ್‌ ಇನ್‌ ಇಂಡಿಯಾ /ಪಾಕಿಸ್ತಾನ ಅಂಡ್‌ ಇಸ್ರೇಲ್‌/ಪ್ಯಾಲೆಸ್ತೈನ್." ಕಂಪ್ಯಾರೇಟಿವ್‌ ಸ್ಟಡೀಸ್ ಆಫ್‌ ಸೌತ್‌ ಏಷ್ಯಾ, ಆಫ್ರಿಕಾ ಅಂಡ್‌ ದ ಮಿಡಲ್‌ ಈಸ್ಟ್‌ ೨೫, no.೧ (೨೦೦೫): ೮೯. ಪ್ರಾಜೆಕ್ಟ್ MUSE</ref> ಸ್ವಾತಂತ್ರ್ಯವನ್ನು ಆದಷ್ಟು ಬೇಗ ಕೊಟ್ಟು ಮರಳಲು ಬ್ರಿಟಿಷ್‌‌ ಸರ್ಕಾರದ ಆಗ್ರಹವು ಹೆಚ್ಚುತ್ತಾ ಹೋದಾಗ,<ref>ಝೀಗ್ಲೆರ್‌‌, ಫಿಲಿಪ್‌, ''ಮೌಂಟ್‌‌ಬ್ಯಾಟನ್‌‌. '' ''ಇನ್‌ಕ್ಲೂಡಿಂಗ್‌ ಹಿಸ್‌ ಇಯರ್ಸ್‌ ಆಸ್‌ ದ ಲಾಸ್ಟ್‌ ವೈಸ್‌‌ರಾಯ್‌‌ ಆಫ್‌ ಇಂಡಿಯಾ'' (ನ್ಯೂ ಯಾರ್ಕ್‌: Knopf, ೧೯೮೫).</ref> ಸಮಗ್ರ ಭಾರತ ಎಂಬುದು ಒಂದು ಸಾಧಿಸಲಾಗದ ಗುರಿಯಾಗಿದೆ ಎಂದು ನಿಶ್ಚಯಿಸಿ ಸ್ವತಂತ್ರ ಭಾರತ ಹಾಗೂ [[ಪಾಕಿಸ್ತಾನ|ಪಾಕಿಸ್ತಾನವಾಗಿ]] ವಿಭಜನೆಯನ್ನು ಮಾಡುವ ಯೋಜನೆಗೆ ಮೌಂಟ್‌‌ಬ್ಯಾಟನ್‌‌ರು ತನ್ನನ್ನು ಒಪ್ಪಿಸಿಕೊಂಡರು.<ref name="ReferenceA" /> ಮೌಂಟ್‌‌ಬ್ಯಾಟನ್‌‌ರು ಬ್ರಿಟಿಷರಿಂದ ಭಾರತೀಯರಿಗೆ ಅಧಿಕಾರದ ಹಸ್ತಾಂತರಕ್ಕೆ ನಿರ್ದಿಷ್ಟ ದಿನಾಂಕವನ್ನು ನಿಗದಿಪಡಿಸುವಂತೆ ಒತ್ತಾಯಿಸಿದರು, ಅದಕ್ಕೆ ಸಮರ್ಥನೆಯಾಗಿ ನಿರ್ದಿಷ್ಟಗೊಳಿಸಿದ ಗಡುವು ಭಾರತೀಯರಿಗೆ ತನ್ನ ಹಾಗೂ ಬ್ರಿಟಿಷ್‌‌ ಸರಕಾರವು ಕ್ಷಿಪ್ರ ಹಾಗೂ ಸಮರ್ಥ ಸ್ವಾತಂತ್ರ್ಯವನ್ನು ನೀಡುವ ಬಗ್ಗೆ ಹೊಂದಿರುವ ಮುತುವರ್ಜಿಯನ್ನು ಖಾತರಿಪಡಿಸಿ ಈ ಪ್ರಕ್ರಿಯೆಯು ಸ್ಥಗಿತಗೊಳಿಸಬಲ್ಲ ಯಾವುದೇ ಸಾಧ್ಯತೆಯಿಲ್ಲವೆಂದು ಮನಗಾಣಿಸುತ್ತದೆ ಎಂಬ ವಾದವನ್ನು ಮುಂದಿಟ್ಟರು.<ref>ಝೀಗ್ಲೆರ್‌‌, ''ಮೌಂಟ್‌‌ಬ್ಯಾಟನ್‌‌ . '' ''ಇನ್‌ಕ್ಲೂಡಿಂಗ್‌ ಹಿಸ್‌ ಇಯರ್ಸ್‌ ಆಸ್‌ ದ ಲಾಸ್ಟ್‌ ವೈಸ್‌‌ರಾಯ್‌‌ ಆಫ್‌ ಇಂಡಿಯಾ'' , p. ೩೫೫.</ref> ಆತನು ಪರಿಸ್ಥಿತಿಯು ತೀರಾ ಅಸ್ತವ್ಯಸ್ತವಾಗಿರುವುದರಿಂದ ೧೯೪೭ಕ್ಕಿಂತ ತಡವಾಗಿ ನಿರ್ಧಾರ ಮಾಡುವುದು ಸಾಧ್ಯವಿರುವುದಿಲ್ಲ ಎಂಬ ತೀರ್ಮಾನಕ್ಕೆ ಬಂದರು. ಅವರು ಹೀಗೆ ತೀರ್ಮಾನವನ್ನು ಕೈಗೊಂಡುದುದು ಉಪಖಂಡದ ಜನರು ಅನಾಹುತಕಾರಿ ಪರಿಣಾಮಗಳನ್ನು ಎದುರಿಸಬೇಕಾಗಿ ಬರುವಂತೆ ಮಾಡಿತು.ಅಧಿಕಾರ ಹಸ್ತಾಂತರದ ಪ್ರಕ್ರಿಯೆಯನ್ನು ತ್ವರಿತಗೊಳಿಸುವಿಕೆಯು ಭಾರತೀಯ ಉಪಖಂಡದಲ್ಲಿ ಹಿಂದೆಂದೂ ಕಂಡರಿಯದಂತಹಾ ಭೀಕರ ಹಿಂಸಾಕೃತ್ಯಗಳು ಹಾಗೂ ಪ್ರತೀಕಾರದ ತೀವ್ರತೆಯನ್ನು ಉಂಟಾಗುವುದಕ್ಕೆ ಕಾರಣವಾಯಿತು. ಭಾರತೀಯ ನಾಯಕರುಗಳಲ್ಲಿ, ಗಾಂಧಿಯವರು ಸ್ಫುಟವಾಗಿಯೇ ಸಮಗ್ರ ಭಾರತವನ್ನು ಕಾಯ್ದುಕೊಳ್ಳಲು ಒತ್ತಾಯಿಸಿದರು ಹಾಗೂ ಒಂದಷ್ಟು ಕಾಲ ಈ ಗುರಿಯ ಬಗ್ಗೆ ಯಶಸ್ವಿಯಾಗಿ ಜನರನ್ನು ಒಟ್ಟುಗೂಡಿಸಿದರು ಕೂಡಾ. ಆದಾಗ್ಯೂ, ಮೌಂಟ್‌‌ಬ್ಯಾಟನ್‌‌ರು ನೀಡಿದ ಗಡುವು ವಾಸ್ತವವಾಗಿ ಸ್ವಾತಂತ್ರ್ಯವನ್ನು ತ್ವರಿತವಾಗಿ ಪಡೆದುಕೊಳ್ಳುವ ನಿರೀಕ್ಷೆಯನ್ನು ಹುಟ್ಟುಹಾಕಿದಾಗ ಜನರ ಮನೋಭಾವಗಳು ಬೇರೆಯೇ ದಿಕ್ಕನ್ನು ಹಿಡಿದವು. ಮೌಂಟ್‌‌ಬ್ಯಾಟನ್‌‌ರ ದೃಢ ನಿಶ್ಚಯವನ್ನು ಗಮನದಲ್ಲಿಟ್ಟುಕೊಂಡಾಗ ಮುಸ್ಲಿಮ್‌ ಲೀಗ್‌ಅನ್ನು ಒಪ್ಪಿಸುವಲ್ಲಿ ನೆಹರೂ ಹಾಗೂ ಪಟೇಲರ ಅಸಮರ್ಥತೆಗಳು ಹಾಗೂ ಕಡೆಯದಾಗಿ ಜಿನ್ನಾರ ಹಠಮಾರಿತನಗಳ ಪರಿಣಾಮವಾಗಿ ಎಲ್ಲಾ ಭಾರತೀಯ ಪಕ್ಷದ ನಾಯಕರು (ಗಾಂಧಿಯವರನ್ನು ಹೊರತುಪಡಿಸಿ) ಜಿನ್ನಾರ ಭಾರತ ವಿಭಜನೆಯ,<ref>ಝೀಗ್ಲೆರ್‌‌, ''ಮೌಂಟ್‌‌ಬ್ಯಾಟನ್‌. '' ''ಇನ್‌ಕ್ಲೂಡಿಂಗ್‌ ಹಿಸ್‌ ಇಯರ್ಸ್‌ ಆಸ್‌ ದ ಲಾಸ್ಟ್‌ ವೈಸ್‌‌ರಾಯ್‌‌ ಆಫ್‌ ಇಂಡಿಯಾ'' , p. ೩೭೩</ref> ಯೋಜನೆಯ ನಿಲುವನ್ನು ಒಪ್ಪುವ ತೀರ್ಮಾನಕ್ಕೆ ಬರಬೇಕಾಯಿತು, ಇದರ ಪರಿಣಾಮವಾಗಿ ಮೌಂಟ್‌‌ಬ್ಯಾಟನ್‌‌ರ ಹೊಣೆಗಾರಿಕೆಯು ಕಡಿಮೆಯಾಯಿತು. ಇಂತಹಾ ಪರಿಸ್ಥಿತಿಯ ವ್ಯಂಗ್ಯದಿಂದಾಗಿ ಜಿನ್ನಾರಿಗೆ ಈ ಪರಿಸ್ಥಿತಿಯು ತಮಗೆ ಹೆಚ್ಚು ಅನುಕೂಲತೆಗಳನ್ನು ಗಳಿಸಿಕೊಳ್ಳುವ ಬಗ್ಗೆ ಚೌಕಾಸಿ ನಡೆಸುವ ಸಾಧನವಾಯಿತಲ್ಲದೇ ಅವರದೇ ಅಂತಿಮ ತೀರ್ಮಾನವೆಂಬ ಪರಿಸ್ಥಿತಿ ಏರ್ಪಡುವ ಹಾಗಾಯಿತು. ಮೌಂಟ್‌‌ಬ್ಯಾಟನ್‌‌ರು ನೇರವಾಗಿ ಬ್ರಿಟಿಷ್‌‌ ಆಳ್ವಿಕೆಯಡಿ ಬರದ ಭಾರತದ ಪ್ರಾಂತ್ಯಗಳ ಭಾರತೀಯ ಪ್ರಭುಗಳೊಂದಿಗೆ ಕೂಡಾ ಬಲವಾದ ಬಾಂಧವ್ಯವನ್ನು ಸ್ಥಾಪಿಸಿದ್ದರು. ಇತಿಹಾಸಕಾರ ರಾಮಚಂದ್ರ ಗುಹಾರವರು ತಮ್ಮ ಕೃತಿ 'ಇಂಡಿಯಾ ಆಫ್ಟರ್‌ ಗಾಂಧಿ'ಯಲ್ಲಿ ಹೇಳುವ ಪ್ರಕಾರ ಅಂತಹಾ ರಾಜರುಗಳಲ್ಲಿ ಬಹುತೇಕ ಮಂದಿ ಭಾರತೀಯ ಒಕ್ಕೂಟಕ್ಕೆ ಸೇರಿಕೊಳ್ಳುವುದರಿಂದಾಗುವ ಅನುಕೂಲತೆಗಳನ್ನು ತಿಳಿಸಿಕೊಟ್ಟು ಅವರ ಮನವೊಲಿಸುವಂತೆ ಮಾಡುವಲ್ಲಿ ಮೌಂಟ್‌‌ಬ್ಯಾಟನ್‌‌ರ ಮಧ್ಯಸ್ಥಿಕೆಯು ನಿರ್ಣಾಯಕ ಪಾತ್ರ ವಹಿಸಿತ್ತು. ಆದ್ದರಿಂದ ರಾಜಾಡಳಿತದ ಪ್ರಾಂತ್ಯಗಳ ಏಕೀಕರಣವು ಆತನ ಹಿರಿಮೆಯ ಧನಾತ್ಮಕ ಅಂಶಗಳಲ್ಲಿ ಒಂದೆಂದು ಭಾವಿಸಬಹುದಾಗಿದೆ. ಭಾರತ ಮತ್ತು ಪಾಕಿಸ್ತಾನಗಳು ಸ್ವಾತಂತ್ರ್ಯವನ್ನು ೧೪ರ ರಾತ್ರಿ ಹಾಗೂ ೧೫ ಆಗಸ್ಟ್‌‌ ೧೯೪೭ರ ಅವಧಿಯಲ್ಲಿ ಪಡೆದುಕೊಂಡಾಗ, ಮೌಂಟ್‌‌ಬ್ಯಾಟನ್‌‌ ಜೂನ್‌‌ ೧೯೪೮ರವರೆಗೆ ಭಾರತದ ಪ್ರಪ್ರಥಮ ಮಹಾಮಂಡಲಾಧಿಪತಿಯಾಗಿ ಸೇವೆ ಸಲ್ಲಿಸುತ್ತಾ ಹತ್ತು ತಿಂಗಳ ಕಾಲ [[ನವ ದೆಹಲಿ|ನವ ದೆಹಲಿಯಲ್ಲಿಯೇ]] ಉಳಿದಿದ್ದರು. ಭಾರತದ ಸ್ವಾತಂತ್ರ್ಯ ಗಳಿಕೆಯಲ್ಲಿ ತಾನೇ ಬಿಂಬಿಸಿಕೊಂಡ ಮಹತ್ವದ ಪಾತ್ರವನ್ನು — ಗಮನಾರ್ಹವಾಗಿ "ದ ಲೈಫ್‌ ಅಂಡ್‌ ಟೈಮ್ಸ್‌ ಆಫ್‌ ಅಡ್ಮಿರಲ್‌ ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ ಆಫ್‌ ಬರ್ಮಾ " ಎಂಬ ತನ್ನ ಅಳಿಯ ಲಾರ್ಡ್‌‌ ಬ್ರಾಬೌರ್ನೆನು ನಿರ್ಮಿಸಿದ್ದ ಕಿರುತೆರೆಯ ಸರಣಿಯಲ್ಲಿ ಹಾಗೂ ಡಾಮಿನಿಕ್‌ ಲೇಪಿಯೆರ್ರೆ ಮತ್ತು ಲ್ಯಾರ್ರಿ ಕಾಲಿನ್ಸ್‌‌ರ ನಿಜವಾಗಿ ಹೇಳುವುದಾದರೆ ಭಾವೋದ್ರೇಕಗೊಳಿಸುವ ''ಫ್ರೀಡಮ್‌ ಅಟ್‌ ಮಿಡ್‌ನೈಟ್‌ '' (ಈ ಕಾರ್ಯಕ್ರಮಕ್ಕೆ ಈತನೇ ಪ್ರಧಾನ ಮಾಹಿತಿದಾರನಾಗಿದ್ದರು)ಗಳಲ್ಲಿ ಬಿಂಬಿಸಿದಂತೆ ಕಾಣಿಸದ — ಆತನ ಚರಿತ್ರೆಯು ಬಹುಮಟ್ಟಿಗೆ ಮಿಶ್ರಿತ ನಡವಳಿಕೆಗಳನ್ನು ಹೊಂದಿದೆ ; ಒಂದು ಪ್ರಖ್ಯಾತವಾದ ದೃಷ್ಟಿಕೋನದ ಪ್ರಕಾರ ಆತನು ಸ್ವಾತಂತ್ರ್ಯವನ್ನು ನೀಡುವ ಪ್ರಕ್ರಿಯೆಯನ್ನು ಅನುಚಿತವಾಗಿ ಹಾಗೂ ಅಜಾಗರೂಕತೆಯಿಂದ ತ್ವರಿತಗೊಳಿಸಿದನು, ಇದರಿಂದ ವ್ಯಾಪಕ ಘರ್ಷಣೆಗಳುಂಟಾಗುತ್ತದೆ ಹಾಗೂ ಸಾವುನೋವುಗಳು ಉಂಟಾಗುತ್ತವೆಂಬುದು ತಿಳಿದಿದ್ದರೂ ಬ್ರಿಟಿಷರ ಆಳ್ವಿಕೆಯಡಿಯಲ್ಲಿ ಹಾಗಾಗುವುದನ್ನು ಇಚ್ಛಿಸದೇ, ಆದರೂ ವಾಸ್ತವವಾಗಿ ಹಾಗೆ ಗಲಭೆ ಉಂಟಾಗುವುದಕ್ಕೆ ಅದರಲ್ಲೂ ವಿಶೇಷವಾಗಿ ಪಂಜಾಬ್‌ ಮತ್ತು ಬಂಗಾಳ ಪ್ರಾಂತ್ಯಗಳಲ್ಲಿ ಘರ್ಷಣೆಗಳುಂಟಾಗುವುದಕ್ಕೆ ಕಾರಣನಾದನು.<ref>ನೋಡಿ, e.g., ವೋಲ್ಪರ್ಟ್‌, ಸ್ಟ್ಯಾನ್ಲಿ (೨೦೦೬). ''ಷೇಮ್‌ಫುಲ್‌ ಫ್ಲೈಟ್ : ದ ಲಾಸ್ಟ್‌ ಇಯರ್ಸ್‌ ಆಫ್‌ ದ ಬ್ರಿಟಿಷ್‌‌ ಎಂಪೈರ್‌ ಇನ್‌ ಇಂಡಿಯಾ'' .</ref> ಹೀಗೆ ಪ್ರತಿಪಾದಿಸುವ ವಿಮರ್ಶಕರು ಸ್ವಾತಂತ್ರ್ಯವನ್ನು ಪಡೆಯುವ ಸಮಯ ಹಾಗೂ ಪಡೆದ ನಂತರದ ಅವಧಿಗಳಲ್ಲಿ ಘಟನಾವಳಿಗಳು ನಿಯಂತ್ರಣ ತಪ್ಪಿಹೋಗುವುದಕ್ಕೆ ಕಾರಣನೆಂಬ ಹೊಣೆಗಾರಿಕೆಯಿಂದ ಮೌಂಟ್‌‌ಬ್ಯಾಟನ್‌‌ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪಟ್ಟುಹಿಡಿಯುತ್ತಾರೆ. ೧೯೫೦ರ ದಶಕದ ಅವಧಿಯಲ್ಲಿನ ಭಾರತದ ಸರ್ಕಾರಗಳಿಗೆ ಸಲಹಾಕಾರರಾಗಿ ಕಾರ್ಯನಿರ್ವಹಿಸಿದ ಜಾನ್‌ ಕೆನೆತ್‌‌ ಗಲ್‌ಬ್ರೈತ್‌ ಎಂಬ ಓರ್ವ ಹಾರ್ವರ್ಡ್‌ ವಿಶ್ವವಿದ್ಯಾಲಯದ ಕೆನಡಿಯನ್‌ ಅಮೇರಿಕನ್‌ ಅರ್ಥಶಾಸ್ತ್ರಜ್ಞರು ನೆಹರೂರ ಸಮೀಪವರ್ತಿಗಳಾಗಿ ಮಾರ್ಪಟ್ಟರು ಹಾಗೂ ೧೯೬೧–೬೩ರ ಅವಧಿಯಲ್ಲಿ ಅಮೇರಿಕದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು, ಇವರು ಈ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟವಾಗಿ ಮೌಂಟ್‌‌ಬ್ಯಾಟನ್‌‌ರ ಬಗ್ಗೆ ಕಟುವಾದ ಟೀಕೆಗಳನ್ನು ಮಾಡಿದ್ದರು. ಪಂಜಾಬ್‌ನ ವಿಭಜನೆಯಿಂದುಂಟಾದ ಭೀಕರ ಅನಾಹುತಗಳನ್ನು ಕಾಲಿನ್ಸ್‌ ಮತ್ತು ಲಾ ಪಿಯೆರ್ರೆರ ''ಫ್ರೀಡಮ್‌ ಅಟ್‌ ಮಿಡ್‌ನೈಟ್‌'' ನಲ್ಲಿ ಘನಘೋರವಾಗಿ ವರ್ಣಿಸಲಾಗಿದ್ದು, ಇದಕ್ಕೆ ಮೌಂಟ್‌‌ಬ್ಯಾಟನ್‌‌ನೇ ಪ್ರಧಾನ ಮಾಹಿತಿದಾರನಾಗಿದ್ದನು, ಇದಕ್ಕೆ ಇತ್ತೀಚಿನ ಸೇರ್ಪಡಿಕೆಯೆಂದರೆ ಬಾಪ್ಸಿ ಸಿಧ್ವಾರ ಕಾದಂಬರಿ ''ಐಸ್‌ ಕ್ಯಾಂಡಿ ಮ್ಯಾನ್‌'' (ಯುನೈಟೆಡ್‌ ಸ್ಟೇಟ್ಸ್‌‌ನಲ್ಲಿ ಇದನ್ನು ''ಕ್ರ್ಯಾಕಿಂಗ್‌‌ ಇಂಡಿಯಾ'' ಎಂದು ಪ್ರಕಟಿಸಲಾಗಿದೆ), ಇದನ್ನು ''ಅರ್ಥ್‌'' ಎಂಬ ಚಲನಚಿತ್ರವನ್ನಾಗಿ ರೂಪಿಸಲಾಗಿದೆ. ೧೯೮೬ರಲ್ಲಿ ''[[Lord Mountbatten: The Last Viceroy]]'' ಎಂಬ ಶೀರ್ಷಿಕೆಯ ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ರ ಕೊನೆಯ ವೈಸ್‌‌ರಾಯ್‌‌ ಆಗಿ ಜೀವನಾವಧಿಯ ಬಹು-ಭಾಗಗಳ ನಾಟಕರೂಪವನ್ನು ITVಯು ಪ್ರಸಾರ ಮಾಡಿತು. ===ಭಾರತ ಹಾಗೂ ಪಾಕಿಸ್ತಾನಗಳು ರೂಪುಗೊಂಡ ನಂತರದ ವೃತ್ತಿಜೀವನ=== ಭಾರತವು ಸ್ವಾತಂತ್ರ್ಯವನ್ನು ಪಡೆದುಕೊಂಡ ನಂತರ ಮೌಂಟ್‌‌ಬ್ಯಾಟನ್‌‌ರು ೧೯೪೮–೧೯೫೦ರ ಅವಧಿಯಲ್ಲಿ ಮೆಡಿಟರೇನಿಯನ್‌ ನೌಕಾಪಡೆಯಲ್ಲಿ ಪಹರೆನೌಕೆಯ ಸ್ಕ್ವಾಡ್ರನ್‌ನ ದಳಪತಿಯಾಗಿ ಕಾರ್ಯನಿರ್ವಹಿಸಿದ್ದರು. ನಂತರ ಆತ ನೌಕಾಧಿಪತ್ಯ ಕಚೇರಿಯಲ್ಲಿ ನಾಲ್ಕನೆಯ ದರ್ಜೆಯ ಸೀ ಲಾರ್ಡ್‌ ಅಧಿಕಾರಿಯಾಗಿ ೧೯೫೦–೫೨ರ ಅವಧಿಯಲ್ಲಿ ಕಾರ್ಯನಿರ್ವಹಿಸಿದ ನಂತರ ಮೂರು ವರ್ಷಗಳ ಕಾಲ ಮೆಡಿಟರೇನಿಯನ್‌ ಸಮುದ್ರ ಪ್ರದೇಶ ನೌಕಾಪಡೆಗೆ ಪ್ರಧಾನ ದಂಡನಾಯಕನಾಗಿ ಕಾರ್ಯನಿರ್ವಹಿಸಲು ಮೆಡಿಟರೇನಿಯನ್‌ ಸಮುದ್ರ ಪ್ರದೇಶಕ್ಕೆ ಮರಳಿದರು. ಮೌಂಟ್‌‌ಬ್ಯಾಟನ್‌‌ರು ನೌಕಾಧಿಪತ್ಯ ಕಚೇರಿಯಲ್ಲಿ ಪ್ರಥಮ ದರ್ಜೆಯ ಸೀ ಲಾರ್ಡ್‌ ಅಧಿಕಾರಿಯಾಗಿ ೧೯೫೫–೫೯ರ ಅವಧಿಯಲ್ಲಿ ಅಂತಿಮ ನೇಮಕಾತಿಯನ್ನು ಪಡೆದಿದ್ದರು, ಸುಮಾರು ನಲವತ್ತು ವರ್ಷಗಳ ಹಿಂದೆ ಆತನ ತಂದೆ ಈ ಸ್ಥಾನವನ್ನು ವಹಿಸಿಕೊಂಡಿದ್ದರು. ಬ್ರಿಟಿಷ್‌ ನೌಕಾಪಡೆಯ ಇತಿಹಾಸದಲ್ಲಿಯೇ ಓರ್ವ ತಂದೆ ಮತ್ತು ಮಗ ಈರ್ವರೂ ಅಷ್ಟೊಂದು ಉತ್ತಮ ದರ್ಜೆಯ ಅಧಿಕಾರವನ್ನು ಪಡೆದಿದ್ದುದು ಅದೇ ಮೊದಲಾಗಿತ್ತು.<ref>ಪ್ಯಾಟನ್‌, ಅಲ್ಲಿಸನ್‌ , ''ಬ್ರಾಡ್‌ಲ್ಯಾಂಡ್ಸ್‌‌ : ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ಸ್‌ ಕಂಟ್ರಿ ಹೋಮ್‌'' ಇನ್‌ ಬ್ರಿಟಿಷ್‌‌ ಹೆರಿಟೇಜ್‌ , Vol. ೨೬, ಸಂಚಿಕೆ ೧,ಮಾರ್ಚ್‌ ೨೦೦೫, pp. ೧೪-೧೭. ಅಕಾಡೆಮಿಕ್‌ ಸರ್ಚ್‌ ಕಂಪ್ಲೀಟ್‌ ನಿಂದ ೧೩ ಮೇ ೨೦೦೯ರಂದು ವೀಕ್ಷಿಸಿದ್ದು.</ref> ತನ್ನ ಕೃತಿ ಮೌಂಟ್‌‌ಬ್ಯಾಟನ್‌‌ನ ಜೀವನಚರಿತ್ರೆಯಲ್ಲಿ, ಫಿಲಿಪ್‌ ಝೀಗ್ಲೆರ್‌‌ ಆತನ ಮಹಾತ್ವಾಕಾಂಕ್ಷೆಯ ಪ್ರವೃತ್ತಿಯ ಬಗ್ಗೆ ಹೀಗೆ ಬರೆಯುತ್ತಾರೆ: <blockquote> "ಆತನ ಸ್ವಪ್ರತಿಷ್ಠೆಯು, ಮಕ್ಕಳ ನಡತೆಯಂತಿದ್ದರೂ ಅಮಾನುಷವಾದುದಾಗಿದ್ದರೆ ಆತನ ಮಹಾತ್ವಾಕಾಂಕ್ಷೆಗೆ ಯಾವುದೇ ಕಡಿವಾಣವಿರಲಿಲ್ಲ. ಸತ್ಯವಾದ ವಿಚಾರವು ಆತನ ಕೈಗಳಲ್ಲಿ ಅದೇನು ಇತ್ತೋ ಅದರಿಂದ ತ್ವರಿತವಾಗಿ ಅದು ಏನಾಗಿರಬೇಕಿತ್ತೋ ಅದಾಗಿ ಬದಲಾಗಿಬಿಡುತ್ತಿತ್ತು. ಆತನು ತನ್ನದೇ ಸಾಧನೆಗಳನ್ನು ಉತ್ಪ್ರೇಕ್ಷಿಸಿಕೊಳ್ಳಲಾಗುವಂತೆ ವಾಸ್ತವ ವಿಚಾರಗಳನ್ನು ತೀರ ಅಲಕ್ಷ್ಯವಾಗಿ ಉಡಾಫೆಯಿಂದ ಬದಲಿಸಿ ಇತಿಹಾಸದ ದಾಖಲೆಗಳನ್ನು ತಿದ್ದಿ ಬರೆಸಲು ಪ್ರಯತ್ನಿಸಿದ್ದ. ಒಂದು ಸಮಯದಲ್ಲಿ ನನ್ನ ಭ್ರಮೆಗೀಡು ಮಾಡುವ ಆತನ ಉದ್ದೇಶವು ನನಗೆಷ್ಟು ಕೆರಳುವ ಭಾವನೆಯನ್ನು ಉಂಟು ಮಾಡಿತೆಂದರೆ ನನ್ನ ಮೇಜಿನ ಮೇಲೆ ಹೀಗೊಂದು ಟಿಪ್ಪಣಿಯನ್ನು ಬರೆದಿಟ್ಟುಕೊಳ್ಳುವುದು ಅನಿವಾರ್ಯವಾಯಿತು: REMEMBER, IN SPITE OF EVERYTHING, HE WAS A GREAT MAN."<ref>ಝೀಗ್ಲೆರ್‌‌, ಫಿಲಿಪ್‌ ''ಮೌಂಟ್‌‌ಬ್ಯಾಟನ್‌‌'' ನ್ಯೂಯಾರ್ಕ್‌‌, ೧೯೮೫. pp ೧೭</ref></blockquote> ಪ್ರಥಮ ದರ್ಜೆಯ ಸೀ ಲಾರ್ಡ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವಾಗ, ಆತನ ಪ್ರಾಥಮಿಕ ಆದ್ಯತೆಗಳು ಅಕಸ್ಮಾತ್‌ ಬ್ರಿಟನ್‌‌‌ನ ಮೇಲೆ ಅಣುದಾಳಿಯಾದಲ್ಲಿ ಬ್ರಿಟಿಷ್‌ ನೌಕಾಪಡೆಯು ಹಡಗಿನ ಮಾರ್ಗಗಳನ್ನು ಹೇಗೆ ಅಪಾಯಕ್ಕೀಡಾಗದಂತೆ ತೆರೆದಿಟ್ಟುಕೊಳ್ಳಬಲ್ಲದು ಎಂಬುದನ್ನು ಯೋಜನೆಗಳನ್ನು ರೂಪಿಸುವುದಾಗಿತ್ತು. ಇಂದಿನ ದಿನಮಾನದಲ್ಲಿ, ಇದು ಹೆಚ್ಚಿನ ಮಹತ್ವದ್ದಲ್ಲವೆಂದೆನಿಸಬಹುದು ಆದರೆ ಆ ಸಮಯದಲ್ಲಿ ಕೇವಲ ಕೆಲವೇ ಜನರು ಮಾತ್ರವೇ ಅಣ್ವಸ್ತ್ರಗಳು ಹೊಂದಿರುವ ಅಪರಿಮಿತ ಶಕ್ತಿಯ ಸಾಮರ್ಥ್ಯವನ್ನು ಅದರಿಂದಾಗಬಹುದಾದ ವಿನಾಶವನ್ನು ಹಾಗೂ ವಿಕಿರಣ ಧೂಳೀಪಾತದಿಂದಾಗಬಹುದಾದ ಅಪಾಯಗಳನ್ನು ಗ್ರಹಿಸುವ ಸಾಮರ್ಥ್ಯವನ್ನು ಹೊಂದಿದ್ದರು. ಸೇನಾಪಡೆಯ ಅಧಿಕಾರಿಗಳು ಪರಮಾಣು ವಿಸ್ಫೋಟದಲ್ಲಿ ಒಳಗೊಳ್ಳುವ ಭೌತಶಾಸ್ತ್ರೀಯ ವಿವರಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರಲಿಲ್ಲ. ಬಿಕಿನಿ ಅಟಾಲ್‌‌ ಪರೀಕ್ಷೆಗಳಿಂದ ಮೂಡುವ ವಿದಳನ ಕ್ರಿಯೆಗಳು ಸಾಗರಗಳ ಮೂಲಕ ಹರಡಿ ಭೂಮಿಯನ್ನೇ ಸ್ಫೋಟಿಸುವ ಸಾಧ್ಯತೆ ಇಲ್ಲವೆಂದು ಪದೇ ಪದೇ ಮೌಂಟ್‌‌ಬ್ಯಾಟನ್‌‌ನಿಗೆ ವಿವರಿಸಬೇಕಾಗಿ ಬಂದ ಪರಿಸ್ಥಿತಿಯು ಇದನ್ನು ಸುಸ್ಪಷ್ಟಗೊಳಿಸುತ್ತದೆ.<ref>ಝೂಕರ್‌ಮ್ಯಾನ್, ೩೬೩.</ref> ಈ ನೂತನ ರೀತಿಯ ಶಸ್ತ್ರಾಸ್ತ್ರಗಳ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳುತ್ತಿದ್ದ ಹಾಗೆಯೇ ಜಲಾಂತರ್ಗಾಮಿಗಳಿಗೆ ಸಂಬಂಧಪಟ್ಟ ಹಾಗೆ ಅವುಗಳ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡರೂ ಹೋರಾಟಗಳಲ್ಲಿ ಅವುಗಳ ಬಳಕೆಯನ್ನು ಮೌಂಟ್‌‌ಬ್ಯಾಟನ್‌‌ ಪ್ರತಿರೋಧಿಸುತ್ತಾ ಬಂದಿದ್ದರು. ಅಣ್ವಸ್ತ್ರಗಳ ಬಳಕೆಯ ಬಗೆಗೆ ತನ್ನ ಭಾವನೆಗಳನ್ನು "ಎ ಮಿಲಿಟರಿ ಕಮಾಂಡರ್‌ ಸರ್ವೇಸ್‌ ದ ನ್ಯೂಕ್ಲಿಯರ್‌ ಆರ್ಮ್ಸ್‌ ರೇಸ್‌ ,"ಎಂಬ ಲೇಖನದಲ್ಲಿ ಮೌಂಟ್‌‌ಬ್ಯಾಟನ್‌‌ ಹೀಗೆ ಮುಕ್ತವಾಗಿ ವ್ಯಕ್ತಪಡಿಸಿದ್ದರು ಇದನ್ನು ೧೯೭೯–೮೦ರ ಚಳಿಗಾಲದ ಅವಧಿಯಲ್ಲಿ ಆತನ ಸಾವಿನ ಕೆಲವೇ ಸಮಯದ ನಂತರ ''ಇಂಟರ್‌‌ನ್ಯಾಷನಲ್‌ ಸೆಕ್ಯೂರಿಟಿ ಪತ್ರಿಕೆ'' ಯಲ್ಲಿ ಪ್ರಕಟಿಸಲಾಗಿತ್ತು.<ref>ಮೌಂಟ್‌‌ಬ್ಯಾಟನ್‌‌, ಲೂಯಿಸ್‌ , "ಎ ಮಿಲಿಟರಿ ಕಮ್ಯಾಂಡರ್ ಸರ್ವೇಸ್‌ ದ ನ್ಯೂಕ್ಲಿಯರ್‌ ಆರ್ಮ್‌ಸ್‌ ರೇಸ್‌," ''ಇಂಟರ್‌ನ್ಯಾಷನಲ್‌ ಸೆಕ್ಯೂರಿಟಿ,'' Vol. ೪ No. ೩ ೧೯೭೯-೧೯೮೦ರ ಚಳಿಗಾಲಾವಧಿ, MIT ಪ್ರೆಸ್. pp. ೩-೫</ref> ನೌಕಾಧಿಪತ್ಯ ಕಚೇರಿಯನ್ನು ತೊರೆದ ನಂತರ ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ರು ರಕ್ಷಣಾ ದಳ ಸಿಬ್ಬಂದಿ ವರ್ಗದ ಮುಖ್ಯಾಧಿಕಾರಿಯ ಹುದ್ದೆಯನ್ನು ಅಲಂಕರಿಸಿದ್ದರು. ಈ ಹುದ್ದೆಯಲ್ಲಿ ಆರು ವರ್ಷಗಳ ಸೇವೆ ಸಲ್ಲಿಸಿದ ಇವರು ಆ ಅವಧಿಯಲ್ಲಿ ಸೇನಾಪಡೆಯ ಶಾಖೆಯ ಘಟಕದ ಮೂರು ಸೇವಾ ಘಟಕಗಳನ್ನು ಒಂದೇ ರಕ್ಷಣಾ ಇಲಾಖೆಯನ್ನಾಗಿ ಏಕೀಕರಿಸಲು ಯಶಸ್ವಿಯಾಗಿದ್ದರು. ಮೌಂಟ್‌‌ಬ್ಯಾಟನ್‌‌ರು ವ್ಹೈಟ್‌ ದ್ವೀಪದ ಮಂಡಲಾಧಿಪತಿಯಾಗಿ ೧೯೬೯ರಿಂದ ೧೯೭೪ರವರೆಗೆ ಕಾರ್ಯನಿರ್ವಹಿಸಿದರಲ್ಲದೇ ೧೯೭೪ರಲ್ಲಿ ವ್ಹೈಟ್‌ ದ್ವೀಪದ ಪ್ರಥಮ ದರ್ಜೆಯ ಲಾರ್ಡ್‌‌ ಲೆಫ್ಟಿನೆಂಟ್‌‌ ಆಗಿ ನೇಮಕಗೊಂಡಿದ್ದರು. ಆತನು ತನ್ನ ಸಾವಿನವರೆಗೆ ಇದೇ ಪದವಿಯಲ್ಲಿ ಇದ್ದರು. ೧೯೬೭ರಿಂದ ೧೯೭೮ರವರೆಗೆ, ಮೌಂಟ್‌‌ಬ್ಯಾಟನ್‌‌ ಆಗ ಒಂದೇ ಮಂಡಲಿಯಿಂದ ಪ್ರತಿನಿಧಿಸಲ್ಪಡುತ್ತಿದ್ದ ಯುನೈಟೆಡ್‌ ವರ್ಲ್ಡ್‌ ಕಾಲೇಜಸ್‌ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು : ಅದೆಂದರೆ ಸೌತ್‌ ವೇಲ್ಸ್‌‌ನ ಅಟ್ಲಾಂಟಿಕ್‌ ಕಾಲೇಜ್‌ ಮಂಡಲಿಯಾಗಿತ್ತು. ಯುನೈಟೆಡ್‌ ವರ್ಲ್ಡ್‌ ಕಾಲೇಜಸ್‌ ಮಂಡಲಿಯನ್ನು ಬೆಂಬಲಿಸಿದ ಮೌಂಟ್‌‌ಬ್ಯಾಟನ್‌‌ರು ರಾಜ್ಯಾಧಿಪತಿಗಳು, ರಾಜಕಾರಣಿಗಳು ಹಾಗೂ ವಿಶ್ವದಾದ್ಯಂತದ ಪ್ರಮುಖ ನಾಯಕರುಗಳೊಂದಿಗೆ ತಮ್ಮ ಆಸಕ್ತಿಯನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸಿದರು. ಮೌಂಟ್‌‌ಬ್ಯಾಟನ್‌‌ರ ಅಧಿಕಾರಾವಧಿಯಲ್ಲಿ ಹಾಗೂ ವೈಯಕ್ತಿಕ ಒಳಗೊಳ್ಳುವಿಕೆಗಳ ಮೂಲಕ ಆಗ್ನೇಯ ಏಷ್ಯಾದ ಯುನೈಟೆಡ್‌ ವರ್ಲ್ಡ್‌ ಕಾಲೇಜ್‌ಅನ್ನು [[ಸಿಂಗಾಪುರ್|ಸಿಂಗಪೂರ್‌‌]]ನಲ್ಲಿ ೧೯೭೧ರಲ್ಲಿ ಸ್ಥಾಪಿಸಲಾಗಿತ್ತು ಅದಾದ ನಂತರ ಪೆಸಿಫಿಕ್‌ ಪ್ರದೇಶದ ಯುನೈಟೆಡ್‌ ವರ್ಲ್ಡ್‌ ಕಾಲೇಜ್‌ (ಪ್ರಸ್ತುತ ಲೆಸ್ಟರ್‌ B ಪಿಯರ್ಸನ್‌ ಯುನೈಟೆಡ್‌ ವರ್ಲ್ಡ್‌ ಕಾಲೇಜ್‌ ಆಫ್‌ ದಿ ಪೆಸಿಫಿಕ್‌ ಎಂದು ಕರೆಸಿಕೊಳ್ಳುತ್ತಿದೆ)ಅನ್ನು ಕೆನಡಾದ ವಿಕ್ಟೋರಿಯಾ ಎಂಬಲ್ಲಿ ೧೯೭೪ರಲ್ಲಿ ಸ್ಥಾಪಿಸಲಾಯಿತು. ೧೯೭೮ರಲ್ಲಿ ಬರ್ಮಾದ ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ ತನ್ನ ಅಧ್ಯಕ್ಷತೆಯನ್ನು ಸೋದರ ಸಂಬಂಧಿ ಮೊಮ್ಮಗ HRH ವೇಲ್ಸ್‌‌ನ ರಾಜಕುಮಾರನಿಗೆ ವಹಿಸಿಕೊಟ್ಟರು.<ref>{{Cite web | url = http://www.uwc.org/about_history.html | title = History | publisher = UWC | access-date = 6 ಮೇ 2011 | archive-date = 23 ಆಗಸ್ಟ್ 2006 | archive-url = https://web.archive.org/web/20060823082533/http://www.uwc.org/about_history.html | url-status = dead }}</ref> ===ಹೆರಾಲ್ಡ್‌ ವಿಲ್ಸನ್‌‌ರ ವಿರುದ್ಧ ಆರೋಪಿತ ಒಳಸಂಚುಗಳು=== ಪೀಟರ್‌ ರೈಟ್‌ ಎಂಬಾತ ತನ್ನ ಕೃತಿ ಸ್ಪೈಕ್ಯಾಚರ್‌ನಲ್ಲಿ ೧೯೬೭ರಲ್ಲಿ ಮೌಂಟ್‌‌ಬ್ಯಾಟನ್‌‌ ಪತ್ರಿಕಾಲಯ ಬ್ಯಾರನ್‌ ಮತ್ತು MI೫ ಬೇಹುಗಾರ ಸೆಸಿಲ್‌ ಕಿಂಗ್‌‌ ಮತ್ತು ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಸೋಲ್ಲಿ ಝೂಕರ್‌ಮನ್‌‌ರವರುಗಳೊಂದಿಗೆ ಖಾಸಗಿ ಸಭೆಗೆ ಹಾಜರಾಗಿದ್ದರು. ಮಹಾರಾಜ ಮತ್ತು ಪೀಟರ್‌ ರೈಟ್‌ಗಳು ಬಿಕ್ಕಟ್ಟಿಗೆ ಸಿಲುಕಿದ್ದ ಹೆರಾಲ್ಡ್‌ ವಿಲ್ಸನ್‌‌ರ ಲೇಬರ್‌ ಪಕ್ಷದ ಸರ್ಕಾರದ ವಿರುದ್ಧ ಕ್ಷಿಪ್ರ ಕಾರ್ಯಾಚರಣೆಯನ್ನು ಕೈಗೊಳ್ಳಬೇಕೆಂದಿದ್ದ ಮೂವತ್ತು ಮಂದಿ MI೫ ಅಧಿಕಾರಿಗಳ ಗುಂಪಿನ ಸದಸ್ಯರಾಗಿದ್ದರು, ಹಾಗೂ ಹೇಳಿಕೆಗಳ ಪ್ರಕಾರ ಮಹಾರಾಜರು ಈ ಸಭೆಯನ್ನು ರಾಷ್ಟ್ರೀಯ ಸಂರಕ್ಷಕ ಸರ್ಕಾರದ ನಾಯಕರಾಗಲು ಮೌಂಟ್‌‌ಬ್ಯಾಟನ್‌‌ರ ಮನವೊಲಿಸಲು ಬಳಸಿಕೊಂಡಿದ್ದರು. ಸೋಲ್ಲಿ ಝೂಕರ್‌ಮನ್‌‌ರು ಇದನ್ನು ದೇಶದ್ರೋಹವೆಂದು ಎತ್ತಿ ತೋರಿದರೂ ಮೌಂಟ್‌‌ಬ್ಯಾಟನ್‌‌ರ ಕಾರ್ಯಪ್ರವೃತ್ತಗೊಳ್ಳುವ ಬಗ್ಗೆ ತೋರಿದ ಉಪೇಕ್ಷೆಯಿಂದಾಗಿ ಇದರ ಪ್ರಯೋಜನವೇನೂ ಆಗಲಿಲ್ಲ.<ref>{{Cite web| title = House of Commons, Hansard: 10 January 1996 Column 287. |url=http://www.publications.parliament.uk/pa/cm199596/cmhansrd/vo950110/debtext/60110-43.htm}}</ref> ೨೦೦೬ರ ''ದ ಪ್ಲಾಟ್‌ ಎಗೇನ್ಸ್‌ಟ್‌ ಹೆರಾಲ್ಡ್‌ ವಿಲ್ಸನ್‌‌'' ಎಂಬ BBCಯ ಸಾಕ್ಷ್ಯಚಿತ್ರವು ಕಛೇರಿಯಲ್ಲಿನ ತನ್ನ ಎರಡನೆಯ ಕಾರ್ಯಾವಧಿಯಲ್ಲಿದ್ದ (೧೯೭೪–೭೬) ವಿಲ್ಸನ್‌ರನ್ನು ಪದಚ್ಯುತಗೊಳಿಸುವ ಮೌಂಟ್‌‌ಬ್ಯಾಟನ್‌‌ರನ್ನು ಒಳಗೊಂಡಿರುವ ಮತ್ತೊಂದು ಒಳಸಂಚನ್ನು ಮಾಡಲಾಗಿತ್ತು ಎಂದು ಆರೋಪಿಸಿತ್ತು. ಈ ಅವಧಿಯಲ್ಲಿ ಭಾರೀ ಹಣದುಬ್ಬರ, ನಿರುದ್ಯೋಗದ ತೀವ್ರ ಏರಿಕೆ ಹಾಗೂ ವ್ಯಾಪಕ ಕೈಗಾರಿಕಾ ವಿಪ್ಲವಗಳು ತಾಂಡವವಾಡುತ್ತಿದ್ದವು. ಹೀಗೆ ಮಾಡಲಾಗಿದ್ದ ಒಳಸಂಚು [[ಸೊವಿಯೆಟ್ ಒಕ್ಕೂಟ|ಸೋವಿಯೆತ್‌ ಒಕ್ಕೂಟ]]ಹಾಗೂ ಕಾರ್ಮಿಕರ ಒಕ್ಕೂಟಗಳಿಂದ ತಮಗೆ ಇದೆ ಎಂದು ಭಾವಿಸಲಾಗಿದ್ದ ಅಪಾಯವನ್ನು ಎದುರಿಸಲು ಖಾಸಗಿ ಸೈನ್ಯಗಳನ್ನು ಕಟ್ಟಿಕೊಳ್ಳುತ್ತಿದ್ದ ಬಲಪಂಥೀಯ ಸೇನಾಪಡೆಯ ಮಾಜಿ ಅಧಿಕಾರಿಗಳ ಮೇಲೆ ಆಧರಿಸಿತ್ತು. ಅಂಗೀಕೃತವಾದ ಕಾರ್ಮಿಕ ಸಂಘಟನೆಗಳಿಂದ ಭಾಗಶಃ ಧನಸಹಾಯವನ್ನು ಪಡೆಯುತ್ತಿದ್ದ ಲೇಬರ್‌ ಪಕ್ಷವು ಈ ಬೆಳವಣಿಗೆಗಳನ್ನು ತಡೆಯಲು ಅಸಮರ್ಥವಾಗಿದೆ ಹಾಗೂ ಆಸಕ್ತಿರಹಿತವಾಗಿದೆ ಎಂದೂ ಹಾಗೂ ವಿಲ್ಸನ್‌ರು ಸೋವಿಯೆತ್‌ ಒಕ್ಕೂಟದ ಓರ್ವ ಗುಪ್ತಚರ ಅಥವಾ ಕನಿಷ್ಟಪಕ್ಷ ಕಮ್ಯುನಿಷ್ಟರ ಪರ ಸಹಾನುಭೂತಿ ಉಳ್ಳವರು ಎಂದು ಅವರುಗಳು ಭಾವಿಸಿದ್ದರು, ಈ ಎಲ್ಲಾ ಹೇಳಿಕೆಗಳನ್ನು ವಿಲ್ಸನ್‌ ಬಲವಾಗಿ ತಳ್ಳಿಹಾಕಿದ್ದರು. ಖಾಸಗಿ ಸೇನೆಗಳು ಹಾಗೂ MI೫ ಮತ್ತು ಸೇನಾಪಡೆಯಲ್ಲಿನ ತಮ್ಮ ಸಹಾನುಭೂತಿಯನ್ನು ಹೊಂದಿರುವವರನ್ನು ಬಳಸಿಕೊಂಡು ವಿಲ್ಸನ್‌ರನ್ನು ಸ್ಥಾನಭ್ರಷ್ಟಗೊಳಿಸಿ ಅವರ ಸ್ಥಾನದಲ್ಲಿ ಮೌಂಟ್‌‌ಬ್ಯಾಟನ್‌‌ರನ್ನು ನೇಮಿಸಲು ಕ್ಷಿಪ್ರ ಕಾರ್ಯಾಚರಣೆಯ ಒಳಸಂಚೊಂದನ್ನು ಮಾಡಲಾಗಿತ್ತು ಎಂದು ಈ ಸಾಕ್ಷ್ಯಚಿತ್ರವು ಆರೋಪಿಸಿತ್ತು. ಮೌಂಟ್‌‌ಬ್ಯಾಟನ್‌‌ ಹಾಗೂ ಬ್ರಿಟಿಷ್‌‌ ರಾಜಕುಟುಂಬದ ಇತರ ಸದಸ್ಯರು ಈ ಒಳಸಂಚಿಗೆ ಬೆಂಬಲ ನೀಡಿ ಅದರ ಯೋಜನೆಯಲ್ಲಿ ಭಾಗಿಯಾಗಿದ್ದರೆಂದು ಈ ಸಾಕ್ಷ್ಯಚಿತ್ರವು ಆರೋಪಿಸಿತ್ತು.<ref>{{Cite news| url=http://news.bbc.co.uk/1/hi/uk_politics/4789060.stm | work=BBC News | title=Wilson 'plot': The secret tapes | date=9 March 2006 | accessdate=11 May 2010}}</ref> ವಿಲ್ಸನ್‌ಗೆ ಸಾಕಷ್ಟು ಹಿಂದಿನಿಂದಲೇ ತನ್ನನ್ನು ಸ್ಥಾನಭ್ರಷ್ಟಗೊಳಿಸಲು MI೫ ಪ್ರಾಯೋಜಿತ ಯೋಜನೆಗಳನ್ನು ನಡೆಸಲಾಗುತ್ತಿದೆ ಎಂಬ ಭಾವನೆಯಿತ್ತು. ಈ ಅನುಮಾನವು ೧೯೭೪ರಲ್ಲಿ ಸೇನಾಪಡೆಯು ಅಲ್ಲಿ ಸಂಭಾವ್ಯ IRA ದಾಳಿಯಿಂದ ರಕ್ಷಣೆಯನ್ನು ನೀಡುವ ತರಬೇತಿಯನ್ನು ಕೈಗೊಳ್ಳುವ ಕಾರಣವನ್ನು ನೀಡಿ ಹೀಥ್ರೂ ವಿಮಾನನಿಲ್ದಾಣವನ್ನು ವಶಪಡಿಸಿಕೊಂಡಾಗ ಮತ್ತಷ್ಟು ತೀವ್ರಗೊಂಡಿತು. ಮಾರ್ಷಿಯಾ ಫಾಲ್ಕೆಂಡರ್‌ ಎಂಬ ಓರ್ವ ಹಿರಿಯ ಸಹಾಯಕ ಹಾಗೂ ವಿಲ್ಸನ್‌ರ ಸಮೀಪವರ್ತಿ ಮಿತ್ರರು ಈ ಕಾರ್ಯಾಚರಣೆಯ ಬಗೆಗೆ ಪ್ರಧಾನ ಮಂತ್ರಿಗಳಿಗೆ ಯಾವುದೇ ಮಾಹಿತಿ ಇರಲಿಲ್ಲ ಹಾಗೂ ಇದನ್ನು ಸೇನಾಪಡೆಯು ಅಧಿಕಾರ ವಶಪಡಿಕೆಯ ಪ್ರಾಯೋಗಿಕ ಕಾರ್ಯಾಚರಣೆಯಾಗಿ ಇದನ್ನು ಮಾಡಲು ಆದೇಶಿಸಲಾಗಿತ್ತು ಎಂಬುದನ್ನು ಒತ್ತಿ ಹೇಳಿದ್ದರು. ವಿಲ್ಸನ್‌ರಿಗೆ ಕೂಡಾ ಬಲಪಂಥೀಯ MI೫ ಅಧಿಕಾರಿಗಳ ಸಣ್ಣ ತಂಡವೊಂದು ತಮ್ಮ ವಿರುದ್ಧ ಚಾರಿತ್ರ್ಯ ವಧೆಯ ಆಂದೋಲನವನ್ನು ಕೈಗೊಳ್ಳುತ್ತಿದ್ದಾರೆ ಎಂಬ ಬಗ್ಗೆ ಮನವರಿಕೆಯಾಗಿತ್ತು. ಕನಿಷ್ಟ ೧೯೮೮ರವರೆಗೆ ಈ ಮುಂಚೆ ಇಂತಹಾ ಆರೋಪಗಳನ್ನು ವಿಲ್ಸನ್‌ರ ಸಂಶಯಪಿಶಾಚಿತನವೆಂದು ತಳ್ಳಿಹಾಕಲಾಗುತ್ತಿತ್ತು, ಆ ಸಮಯದಲ್ಲಿ ಪೀಟರ್‌ ರೈಟ್‌ ತನ್ನ ಕೃತಿಯಲ್ಲಿ ಮಾಡಲಾಗಿರುವ ಆರೋಪಗಳು "ನಂಬಲನರ್ಹವಾದವು " ಹಾಗೂ ತೀರಾ ಉತ್ಪ್ರೇಕ್ಷೆಯಿಂದ ಕೂಡಿದುದು ಎಂದು ಒಪ್ಪಿಕೊಂಡಿದ್ದರು.<ref>{{Cite news| title = Spies like us, The Guardian: 11 September 2001 |url=https://www.theguardian.com/politics/2001/sep/11/freedomofinformation.media | location=London | date=11 September 2001 | accessdate=11 May 2010 | first=Stella | last=Rimington}}</ref><ref>{{Cite web | title = Top 50 Political Scandals, The Spectator | url = http://www.spectator.co.uk/the-magazine/features/3756033/part_5/top-50-political-scandals-part-one.thtml | access-date = 6 ಮೇ 2011 | archive-date = 5 ಆಗಸ್ಟ್ 2009 | archive-url = https://web.archive.org/web/20090805111916/http://www.spectator.co.uk/the-magazine/features/3756033/part_5/top-50-political-scandals-part-one.thtml | url-status = dead }}</ref> ಆದಾಗ್ಯೂ BBCಯ ಈ ಸಾಕ್ಷ್ಯಚಿತ್ರದಲ್ಲಿ ಹಲವು ಹೊಸ ಸಾಕ್ಷಿಗಳನ್ನು ಸಂದರ್ಶಿಸಿದಾಗ ಅವರುಗಳು ಈ ಆರೋಪಗಳಿಗೆ ಹೊಸದಾದ ಸಮರ್ಥನೆಗಳನ್ನು ನೀಡಿದ್ದರು. ನಿರ್ಣಾಯಕವಾಗಿ ೨೦೦೯ರಲ್ಲಿ ಪ್ರಕಟವಾದ ''ದ ಡಿಫೆನ್ಸ್‌ ಆಫ್‌ ದ ರಿಯಾಲ್ಮ್‌ '' ಎಂಬ MI೫ಯ ಪ್ರಥಮ ದರ್ಜೆಯ ಅಧಿಕಾರಿಗಳ ಇತಿಹಾಸವನ್ನು ಕುರಿತಾದ ಕೃತಿಯು ಗೌಪ್ಯವಾಗಿ ವಿಲ್ಸನ್‌ರ ವಿರುದ್ಧವಾಗಿ ಒಂದು ಒಳಸಂಚನ್ನು ಹೂಡಲಾಗಿತ್ತು ಹಾಗೂ MI೫ ಆತನ ಬಗ್ಗೆ ಒಂದು ಕಡತವನ್ನು ಹೊಂದಿದೆ ಎಂಬುದನ್ನು ಖಚಿತಪಡಿಸಿತ್ತು. ಅಷ್ಟು ಮಾತ್ರವಲ್ಲದೇ ಅದು ಈ ಒಳಸಂಚು ಯಾವುದೇ ರೀತಿಯಲ್ಲಿ ಅಧಿಕೃತ ಕಾರ್ಯಾಚರಣೆಯಾಗಿರಲಿಲ್ಲ ಹಾಗೂ ಇದಕ್ಕೆ ಸಂಬಂಧಿಸಿದ ಯಾವುದೇ ಚಟುವಟಿಕೆಯು ಕೆಲವು ಅತೃಪ್ತ ಅಧಿಕಾರಿಗಳ ಸಣ್ಣ ತಂಡವೊಂದಕ್ಕೆ ಮಾತ್ರವೇ ಅನ್ವಯಿಸುತ್ತಿತ್ತು ಎಂದೂ ಸ್ಪಷ್ಟಪಡಿಸಿದೆ. ಇಷ್ಟು ಮಾತ್ರ ವಿಚಾರವನ್ನು ಮಾಜಿ ಸಂಪುಟ ಕಾರ್ಯದರ್ಶಿಗಳಾಗಿದ್ದ ಲಾರ್ಡ್‌‌ ಹಂಟ್‌ರು ಈ ಮೊದಲೇ ಖಚಿತಪಡಿಸಿದ್ದರು ೧೯೯೬ರಲ್ಲಿ ನಡೆಸಲಾದ ಒಂದು ಗುಪ್ತ ತನಿಖೆಯಲ್ಲಿ ಅವರು ಹೀಗೆಂದು ತಮ್ಮ ಅಭಿಪ್ರಾಯ ದಾಖಲಿಸಿದ್ದರು "MI೫ನಲ್ಲಿ ಕೆಲವರು ತೀರ ಅಲ್ಪ ಸಂಖ್ಯೆಯಲ್ಲಿ ಅಸಂತುಷ್ಟರಿದ್ದಾರೆಂಬುದು ನಿಸ್ಸಂಶಯವಾಗಿ ಸತ್ಯ . . . ಪೀಟರ್‌ ರೈಟ್‌ರಂತಹಾ ಅವರುಗಳಲ್ಲಿ ಕೆಲವರು ಬಹುತೇಕ ಬಲಪಂಥೀಯರಾಗಿದ್ದು ಹಗೆತನವನ್ನು ಹಾಗೂ ತೀವ್ರ ಪ್ರಮಾಣದ ವೈಯಕ್ತಿಕ ದ್ವೇಷಗಳನ್ನು ಇಟ್ಟುಕೊಂಡವರಿದ್ದಾರೆ – ಇವರುಗಳು ಈ ದ್ವೇಷಕ್ಕೆ ಬಲಿಯಾಗಿ ಲೇಬರ್‌ ಪಕ್ಷದ ಸರ್ಕಾರದ ವಿರುದ್ಧವಾಗಿ ಮಾನಹಾನಿಕರ ದ್ವೇಷಮಯ ಕಥೆಗಳನ್ನು ಹರಡುತ್ತಿದ್ದಾರೆ."<ref>{{Cite news| url=https://www.theguardian.com/books/2009/oct/10/defence-of-the-realm-mi5 | work=The Guardian | location=London | title=The Defence of the Realm: The Authorized History of MI5 by Christopher Andrew | first=David | last=Leigh | date=10 October 2009 | accessdate=11 May 2010}}</ref> ಈ ಒಂದು ಸಂಚಿನಲ್ಲಿ ಮೌಂಟ್‌‌ಬ್ಯಾಟನ್‌ರ ಪಾತ್ರವು ಅಸ್ಪಷ್ಟವಾಗಿಯೇ ಉಳಿದಿದೆ. ಕನಿಷ್ಟ ಮಟ್ಟಿಗೆ ಖಚಿತವಾಗಿರುವ ಪ್ರಕಾರ ೧೯೭೦ರ ದಶಕದಲ್ಲಿ ರಾಷ್ಟ್ರದ ಬಗ್ಗೆ ತೀವ್ರ ಕಳಕಳಿಯನ್ನು ಹೊಂದಿದ್ದ ಹಾಗೂ ಸರ್ಕಾರದ ವಿರುದ್ಧ ಹೋರಾಟಗಳನ್ನು ಕೈಗೊಳ್ಳಲು ತಯಾರಾಗಿದ್ದ ಹಲವರೊಂದಿಗೆ ಸಂಬಂಧವನ್ನು ಹೊಂದಿದ್ದರು. ಅವರ ಭಾವನೆಗಳೊಂದಿಗೆ ಈತನೂ ಸಹಮತವನ್ನು ಹೊಂದಿದ್ದರು ಎಂಬುದೂ ಖಚಿತವಾಗಿದೆ. ಆದಾಗ್ಯೂ BBC ಸಾಕ್ಷ್ಯಚಿತ್ರವು ಕ್ಷಿಪ್ರ ಕಾರ್ಯಾಚರಣೆಯ ಯೋಜಕರಿಗೆ ತನ್ನ ಸಹಾಯವನ್ನು ನೀಡುವ ಅಪೇಕ್ಷೆಯನ್ನು ಆರೋಪಿಸಿರುವುದಾದರೂ, ಅವರು ವಾಸ್ತವವಾಗಿಯೂ ಅಂತಹುದೊಂದು ಕಾರ್ಯರೂಪಕ್ಕೆ ಬಂದಿರಬಹುದಾಗಿದ್ದ ಕ್ಷಿಪ್ರ ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ವಹಿಸಿದ್ದರು ಎಂಬುದನ್ನು ಖಚಿತಪಡಿಸಲಾಗಿಲ್ಲ. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಹಾಗೆ ಚರ್ಚಿಸಲಾದ ಯಾವುದೇ ಒಳಸಂಚುಗಳು ವಾಸ್ತವವಾಗಿ ಯಾವುದೂ ಕಾರ್ಯರೂಪಕ್ಕೆ ಬಂದಿರಲಿಲ್ಲ ಹಾಗೂ ಬಹುಶಃ ಇದಕ್ಕೆ ಕಾರಣ ಇದರಲ್ಲಿ ಒಳಗೊಂಡಿದ್ದ ಜನರ ಸಂಖ್ಯೆಯು ತೀರ ಕಡಿಮೆ ಇದ್ದು ಅದು ಯಶಸ್ವಿಯಾಗುವ ಸಾಧ್ಯತೆ ತೀರ ಕಡಿಮೆಯಾಗಿತ್ತು.{{Or|date=August 2010}} ==ವೈಯಕ್ತಿಕ ಜೀವನ== ===ವಿವಾಹ=== [[File:Louis and Edwina Mountbatten 01.jpg|thumb|200px|ಲೂಯಿಸ್‌ ಮತ್ತು ಎಡ್ವಿನಾ ಮೌಂಟ್‌‌ಬ್ಯಾಟನ್‌‌]] [[File:The Earl Mountbatten of Burma at home Allan Warren.jpg|thumb|200px|ಅಲ್ಲನ್‌ ವಾರ್ರೆನ್‌‌ ವಿರಚಿತ ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ ಆಫ್‌ ಬರ್ಮಾ ಇನ್‌ 1976.]] {{Refimprove|date=August 2010}} ಕುಟುಂಬದವರು ಹಾಗೂ ಸ್ನೇಹಿತರ ಮಧ್ಯೆ ಮೌಂಟ್‌‌ಬ್ಯಾಟನ್‌‌ರ ಅಡ್ಡ ಹೆಸರು "ಡಿಕೀ," ಎಂಬುದಾಗಿತ್ತು, ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ "ರಿಚರ್ಡ್‌ " ಎಂಬುದು ಆತನ ಹೆಸರಿಸಲಾದ ಹೆಸರುಗಳಲ್ಲಿ ಸೇರಿರಲಿಲ್ಲ. ಇದು ಹೀಗೇಕಾಯಿತೆಂದರೆ ಆತನ ಮುತ್ತಜ್ಜಿ ರಾಣಿ ವಿಕ್ಟೋರಿಯಾರು "ನಿಕೀ " ಎಂಬ ಅಡ್ಡಹೆಸರನ್ನು ಸೂಚಿಸಿದ್ದರು, ಆದಾಗ್ಯೂ ರಷ್ಯನ್‌‌ ರಾಜಕುಟುಂಬದಲ್ಲಿದ್ದ ಹಲವು (ಕಡೆಯ ತ್ಸಾರ್‌ ಆಗಿದ್ದ ನಿಕೋಲಸ್‌‌‌‌ IIರನ್ನು ಹೆಸರಿಸಲು "ನಿಕೀ" ಹೆಸರನ್ನು ಬಳಸಲಾಗುತ್ತಿತ್ತು) ನಿಕೀಗಳೊಂದಿಗೆ ಸೇರಿ ಹೋಗಿತ್ತು ಆದ್ದರಿಂದ ಅವರು ಅದನ್ನು ಡಿಕೀಗೆ ಬದಲಿಸಿದ್ದರು. ಮೌಂಟ್‌‌ಬ್ಯಾಟನ್‌‌ರ ವಿವಾಹವು ೧೮ ಜುಲೈ ೧೯೨೨ರಂದು ಸ್ವತಃ ಷಾಫ್ಟೆಸ್‌ಬರ್ರಿಯ ೭ನೆಯ ಅರ್ಲ್‌ನ ಮೊಮ್ಮಗನಾಗಿದ್ದ ನಂತರ ಮೌಂಟ್‌ ಟೆಂಪಲ್‌‌ ನ ೧ನೆಯ ಬ್ಯಾರನ್‌ ಆದ ವಿಲ್‌ಫ್ರೆಡ್‌ ವಿಲಿಯಂ ಆಷ್ಲೆಯ ಪುತ್ರಿ ಎಡ್ವಿನಾ ಸಿಂಥಿಯಾ ಆನ್ನೆಟ್‌ ಆಷ್ಲೆಳೊಂದಿಗೆ ನೆರವೇರಿತು. ಆಕೆಯು ಎಡ್ವರ್ಡಿಯನ್‌ ಪ್ರಭಾವಿ ಉದ್ಯಮಿ ಸರ್‌ ಅರ್ನೆಸ್ಟ್‌ ಕ್ಯಾಸ್ಸೆಲ್‌ನ ಪ್ರೀತಿಪಾತ್ರಳಾದ ಮೊಮ್ಮಗಳಾಗಿದ್ದು ಆತನ ಅಪಾರ ಆಸ್ತಿಗೆ ಆಕೆಯೇ ಪ್ರಧಾನ ಹಕ್ಕುದಾರಳಾಗಿದ್ದಳು. ವಿವಾಹದ ನಂತರ ಐರೋಪ್ಯ ಪ್ರೇಮಿಗಳ ಸ್ಥಾನಗಳು ಹಾಗೂ ಅಮೇರಿಕಾಗಳಿಗೆ ಒಂದು ಚಿತ್ತಾಕರ್ಷಕ ಮಧುಚಂದ್ರದ ಪ್ರವಾಸವು ಏರ್ಪಾಡಾಗಿತ್ತು ಅದರಲ್ಲಿ ಡಗ್ಲಾಸ್‌ ಫೇರ್‌ಬ್ಯಾಂಕ್ಸ್‌, ಮೇರಿ ಪಿಕ್‌ಫರ್ಡ್‌, ಮತ್ತು ಹಾಲಿವುಡ್‌ನಲ್ಲಿ [[ಚಾರ್ಲಿ ಚಾಪ್ಲಿನ್|ಚಾರ್ಲಿ ಚಾಪ್ಲಿನ್‌]]ರವರುಗಳೊಂದಿಗೆ ಭೇಟಿಯು ಸೇರಿತ್ತು ಚಾಪ್ಲಿನ್‌ ಒಂದು ವ್ಯಾಪಕವಾಗಿ ಜನಪ್ರಿಯತೆಯನ್ನು ಹೊಂದಿದ ಮನೆಯಲ್ಲಿ ಕುಳಿತು ನೋಡುವ ಚಲನಚಿತ್ರ "ನೈಸ್‌ ಅಂಡ್‌ ಈಸಿ "ಯನ್ನು ಫೇರ್‌ಬ್ಯಾಂಕ್ಸ್‌, ಪಿಕ್‌ಫರ್ಡ್‌, ಚಾಪ್ಲಿನ್ ಹಾಗೂ ಮೌಂಟ್‌‌ಬ್ಯಾಟನ್‌‌ ದಂಪತಿಗಳ ಪಾತ್ರವರ್ಗವನ್ನು ಹೊಂದಿದ್ದ ಚಿತ್ರವಾಗಿ ಸಿದ್ಧಪಡಿಸಿದ್ದರು. ಈ ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳಿದ್ದರು : ಅವರುಗಳೆಂದರೆ ಬರ್ಮಾದ ೨ನೆಯ ಕೌಂಟೆಸ್‌ ಮೌಂಟ್‌‌ಬ್ಯಾಟನ್‌‌ ಆಗಿದ್ದ ಪೆಟ್ರೀಷಿಯಾ ಮೌಂಟ್‌‌ಬ್ಯಾಟನ್‌‌ (೧೪ ಫೆಬ್ರವರಿ ೧೯೨೪ರಂದು ಜನನ), ಹಾಗೂ ಲೇಡಿ ಪಮೇಲಾ ಕಾರ್ಮೆನ್‌ ಲೂಯಿಸ್ಸೆ/ಸೆ (ಹಿಕ್ಸ್‌) (೧೯ ಏಪ್ರಿಲ್‌ ೧೯೨೯ರಂದು ಜನನ).{{Citation needed|date=August 2010}} ಈ ದಂಪತಿಗಳ ನಡುವಿನ ಸಂಬಂಧವು ಮೊದಲಿನಿಂದಲೇ ಕೆಲವು ವಿಚಾರಗಳಲ್ಲಿ ಒಬ್ಬರಿಗೊಬ್ಬರು ಅನುರೂಪರಲ್ಲವೆಂದೆನಿಸತೊಡಗಿತು. ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ನ ಸುವ್ಯವಸ್ಥಿತವಾಗಿಟ್ಟುಕೊಳ್ಳುವ ಮನೋಭಾವದಿಂದಾಗಿ ಆತನು ಎಡ್ವಿನಾಳನ್ನು ತೀರ ವೈಯಕ್ತಿಕವಾಗಿ ಗಮನಿಸತೊಡಗಿದನು ಹಾಗೂ ಆಕೆ ಯಾವಾಗಲೂ ತನ್ನ ಕಡೆಗೆಯೇ ಗಮನಹರಿಸಬೇಕೆಂದು ಬಯಸುತ್ತಿದ್ದನು. ಯಾವುದೇ ರೀತಿಯ ಹವ್ಯಾಸಗಳನ್ನು ಅಥವಾ ತೀವ್ರಾಸಕ್ತಿಗಳನ್ನು ಬೆಳೆಸಿಕೊಳ್ಳದ ಹಾಗೂ ರಾಜಕುಲದ ಜೀವನಶೈಲಿಯಲ್ಲಿ ಜೀವಿಸುತ್ತಿದ್ದ, ಎಡ್ವಿನಾ ತನ್ನ ಬಹುತೇಕ ಸಮಯವನ್ನು ಬ್ರಿಟಿಷ್‌‌ ಹಾಗೂ ಭಾರತೀಯ ಉಚ್ಚ ಕುಲೀನರ ಜೊತೆ ಔತಣಕೂಟಗಳ ಭಾಗವಹಿಸುವುದು, ವಿಹಾರಗಳಿಗೆ ತೆರಳುವುದು ಹಾಗೂ ವಾರಾಂತ್ಯಗಳಲ್ಲಿ ದಂಪತಿಗೆ ಮೀಸಲಾಗಿದ್ದ ಹಳ್ಳಿಯ ಮನೆಯೊಂದರಲ್ಲಿ ಏಕಾಂತದಲ್ಲಿರುತ್ತಾ ಕಾಲಕಳೆಯುತ್ತಿದ್ದಳು. ಇಬ್ಬರಲ್ಲೂ ವೈಮನಸ್ಕತೆ ಹೆಚ್ಚುತ್ತಿದ್ದಾಗ್ಯೂ ಸೇನಾಪಡೆಯಲ್ಲಿನ ಅಧಿಕಾರ ಶ್ರೇಣಿಯಲ್ಲಿ ಮೇಲೇರಬಹುದಾದ ಅವಕಾಶ ತಪ್ಪಿಹೋಗಬಹುದೆಂಬ ಭಯದಿಂದ ಲೂಯಿಸ್‌ ವಿವಾಹ ವಿಚ್ಛೇದನವನ್ನು ಹೊಂದಲು ನಿರಾಕರಿಸುತ್ತಿದ್ದ. ಇಬ್ಬರ ಮೇಲೂ ದಾಂಪತ್ಯದ್ರೋಹಗಳ ಆಪಾದನೆಗಳಿದ್ದವು. ಎಡ್ವಿನಾಳು ಹೊಂದಿದ್ದ ಹಲವು ಪ್ರಣಯಪ್ರಸಂಗಗಳಿಂದಾಗಿ ಯೋಲಾ ಲೆಟೆಲ್ಲಿಯರ್‌‌ ಎಂಬ ಫ್ರೆಂಚ್‌ ಮಹಿಳೆಯೊಂದಿಗೆ ಸಂಬಂಧವನ್ನು ಹೊಂದುವಂತೆ ಲೂಯಿಸ್‌ನನ್ನು ಪ್ರೇರೇಪಿಸಿತು.{{Citation needed|date=August 2010}} ಇದಾದ ನಂತರದಿಂದ ಅವರ ವೈವಾಹಿಕ ಜೀವನವು ಸತತವಾಗಿ ಪರಸ್ಪರ ದೋಷಾರೋಪಣೆಗಳು ಹಾಗೂ ಅನುಮಾನಗಳಿಂದ ಕೂಡಿದ್ದು ಸಂಬಂಧವು ಸಡಿಲವಾಗಲಾರಂಭಿಸಿತು. ೧೯೩೦ರ ದಶಕದುದ್ದಕ್ಕೂ ಇಬ್ಬರೂ ಬಹಿರಂಗವಾಗಿಯೇ ಹಲವು ಪ್ರಣಯ ಪ್ರಸಂಗಗಳಲ್ಲಿ ತೊಡಗಿಕೊಂಡಿದ್ದರು. ವಿಶ್ವ ಸಮರ IIರ ಘೋಷಣೆಯು ಎಡ್ವಿನಾಳಿಗೆ ಲೂಯಿಸ್‌ನ ದಾಂಪತ್ಯದ್ರೋಹದ ಹೊರತಾಗಿ ಬೇರೆ ವಿಚಾರದ ಬಗ್ಗೆ ಗಮನ ಹರಿಸಲು ಅವಕಾಶವನ್ನು ಮಾಡಿಕೊಟ್ಟಿತು. ಆಕೆಯು St. ಜಾನ್‌ರ ಆಂಬ್ಯುಲೆನ್ಸ್‌ ಬ್ರಿಗೇಡ್‌ ಎಂಬ ತುರ್ತುಚಿಕಿತ್ಸಾ ವಾಹನ ಸೇವೆಯ ಸಂಸ್ಥೆಯಲ್ಲಿ ಕಾರ್ಯನಿರ್ವಾಹಕಿಯಾಗಿ ಸೇರಿಕೊಂಡಳು. ಈ ಒಂದು ಹೊಣೆಗಾರಿಕೆಯು ಪಂಜಾಬ್‌ನ ಜನರು ಅನುಭವಿಸುತ್ತಿದ್ದ ನೋವು ಹಾಗೂ ವೇದನೆಗಳನ್ನು ಕಡಿಮೆಗೊಳಿಸಲು ಆಕೆ ಮಾಡಿದ ಪ್ರಯತ್ನಗಳಿಂದಾಗಿ ವಿಭಜನೆಯ ಅವಧಿಯ ನಾಯಕಿಯಾಗುವ{{Who|date=August 2010}} ಹಿರಿಮೆಯನ್ನು ಎಡ್ವಿನಾಳಿಗೆ ತಂದುಕೊಟ್ಟಿತು.{{Citation needed|date=August 2010}} ಎಡ್ವಿನಾ ಹಾಗೂ ಭಾರತದ ಪ್ರಥಮ PM ಜವಾಹರ್‌ ಲಾಲ್‌ ನೆಹರೂರವರಿಬ್ಬರೂ ಭಾರತವು ಸ್ವಾತಂತ್ರ್ಯವನ್ನು ಪಡೆದ ನಂತರ ಸಮೀಪವರ್ತಿ ಸ್ನೇಹಿತರಾಗಿದ್ದರು ಎಂಬುದು ಸಾಕಷ್ಟು ಸ್ಪಷ್ಟವಾಗಿಯೇ ದಾಖಲಾಗಿದೆ. ಬೇಸಿಗೆಯ ಅವಧಿಯಲ್ಲಿ ಆಕೆಯು PMರ ನಿವಾಸಕ್ಕೆ ಆಗ್ಗಾಗ್ಗೆ ಭೇಟಿ ನೀಡುತ್ತಾ ದೆಹಲಿಯಲ್ಲಿನ ಬೇಗೆಯ ದಿನಗಳಲ್ಲಿ ನಿವಾಸದ ಜಗಲಿಯಲ್ಲಿ ಆರಾಮವಾಗಿ ಅಲೆದಾಡುತ್ತಿರುತ್ತಿದ್ದಳು. ಇಬ್ಬರ ನಡುವಿನ ಪತ್ರ ವ್ಯವಹಾರಗಳು ಸಮಾಧಾನಕರ ಆದರೂ ಹತಾಶೆಯಿಂದ ಕೂಡಿದ ಸಂಬಂಧವನ್ನು ಶ್ರುತಪಡಿಸುತ್ತದೆ. ತಾನು ಬರೆದ ಪತ್ರಗಳಲ್ಲೊಂದರಲ್ಲಿ ಎಡ್ವಿನಾಳು ಹೀಗೆ ಹೇಳಿರುತ್ತಾಳೆ "ನಾವು ಮಾಡಿದ ಇಲ್ಲವೇ ಭಾವಿಸಿದ ಯಾವುದೇ ಒಂದು ನೀವು ಹಾಗೂ ನಿಮ್ಮ ಕೆಲಸ ಅಥವಾ ನಾನು ಮತ್ತು ನನ್ನ ಕೆಲಸಗಳಿಗೆ ಸಂಬಂಧಪಟ್ಟ ಹಾಗೆ ನಮ್ಮಿಬ್ಬರ ನಡುವೆ ಬರುವುದಕ್ಕೆ ಅವಕಾಶವಿಲ್ಲ -- ಏಕೆಂದರೆ ಹಾಗೆ ಮಾಡಿದರೆ ಅದು ಎಲ್ಲವನ್ನೂ ಹಾಳುಮಾಡಬಲ್ಲದು."<ref>ಬೈಲೆ, ಕ್ಯಾಥೆರೀನ್‌ , "ಇಂಡಿಯಾಸ್‌ ಲಾಸ್ಟ್‌ ವೈಸ್‌ರೀನ್‌," ''ಬ್ರಿಟಿಷ್‌‌ ಹೆರಿಟೇಜ್‌,'' Vol. ೨೧, ಸಂಚಿಕೆ ೩, Apr/May ೨೦೦೦, pp. ೧೬</ref> ಇಷ್ಟೆಲ್ಲಾ ಆದರೂ, ಅವರಿಬ್ಬರ ನಡುವಿನ ಸಂಬಂಧವು ದೈಹಿಕ ಸಂಪರ್ಕದವರೆಗೂ ಮುಂದುವರೆದಿತ್ತೇ ಅಥವಾ ಇಲ್ಲವೇ ಎಂಬುದು ಚರ್ಚಾರ್ಹ ವಿಚಾರವಾಗಿಯೇ ಉಳಿದಿದೆ. ಮೌಂಟ್‌‌ಬ್ಯಾಟನ್‌‌ರ ಪುತ್ರಿಯರಿಬ್ಬರೂ ಮುಚ್ಚುಮರೆಯಿಲ್ಲದೇ ತಮ್ಮ ತಾಯಿಯು ಆವೇಶಪೂರಿತ ಸ್ವಭಾವವನ್ನು ಹೊಂದಿದ್ದಳೆಂದು ಹಾಗೂ ತನ್ನ ಪತಿಯ ಉನ್ನತ ಸ್ಥಾನದ ಬಗೆಗಿನ ಮತ್ಸರವು ತಮ್ಮಿಬ್ಬರ ನಡುವಿನ ಬಾಂಧವ್ಯವನ್ನು ಹಿಂದೆ ಹಾಕುವ ಸಂದರ್ಭಗಳಲ್ಲಿ ತನ್ನ ಪತಿಯ ಬೆಂಬಲಕ್ಕೆ ಎಂದೂ ನಿಂತಿರುತ್ತಿರಲಿಲ್ಲ ಎಂದು ಒಪ್ಪಿಕೊಂಡಿರುತ್ತಾರೆ. ಲೇಡಿ ಮೌಂಟ್‌‌ಬ್ಯಾಟನ್‌‌ರು ೨೧ ಫೆಬ್ರವರಿ ೧೯೬೦ರಂದು ತಮ್ಮ ೫೮ನೆಯ ವಯಸ್ಸಿನಲ್ಲಿ ನಾರ್ತ್‌ ಬಾರ್ನಿಯೋದಲ್ಲಿ ವೈದ್ಯಕೀಯ ಸೌಲಭ್ಯಗಳ ತಪಾಸಣೆಯನ್ನು ಕೈಗೊಂಡಿದ್ದಾಗ ಮರಣಿಸಿದ್ದರು. ಹೃದಯದ ಸಮಸ್ಯೆಯಿಂದಾಗಿ ಆಕೆಯ ಮರಣವು ಸಂಭವಿಸಿರಬಹುದೆಂದು ಭಾವಿಸಲಾಗಿದೆ.{{Citation needed|date=August 2010}} ೧೯೭೯ರಲ್ಲಿ ತನ್ನ ಹತ್ಯೆಯಾಗುವವರೆಗೂ, ಮೌಂಟ್‌‌ಬ್ಯಾಟನ್‌‌ ತಾನು ಒಂದು ಕಾಲದಲ್ಲಿ ಅವಳ ಮೇಲೆ ಹೊಂದಿದ್ದ ವ್ಯಾಮೋಹದ ನೆನಪಿಗಾಗಿ ತನ್ನ ಸೋದರ ಸಂಬಂಧಿ ರಷ್ಯಾದ ಗ್ರಾಂಡ್‌ ಡಚೆಸ್‌ ಮಾರಿಯಾ ನಿಕೋಲೇವ್ನಾಳ ಭಾವಚಿತ್ರವನ್ನು ತನ್ನ ಹಾಸಿಗೆಯ ಬಳಿಯಲ್ಲಿ ಯಾವಾಗಲೂ ಇಟ್ಟುಕೊಂಡಿರುತ್ತಿದ್ದರು.<ref>ಕಿಂಗ್‌ ಅಂಡ್‌ ವಿಲ್ಸನ್‌ (೨೦೦೩), p. ೪೯</ref> ===ವಾರಸುದಾರಳಾಗಿ ಮಗಳು=== ಮೌಂಟ್‌‌ಬ್ಯಾಟನ್‌‌ರಿಗೆ ಗಂಡು ಮಕ್ಕಳಿರಲಿಲ್ಲವಾದುದರಿಂದ ೨೩ ಆಗಸ್ಟ್‌‌ ೧೯೪೬ರಂದು ಆತನಿಗೆ ವೈಕೌಂಟ್‌‌ ಪದವಿಯನ್ನು, ನಂತರ ಅರ್ಲ್‌ ಪದವಿಯನ್ನು ಹಾಗೂ ೨೮ ಅಕ್ಟೋಬರ್‌‌ ೧೯೪೭ರಂದು ಬ್ಯಾರನ್‌‌ ಪದವಿಗಳನ್ನು ಪಡೆದಾಗ ಒಡೆತನದ ದಾಖಲೆಗಳನ್ನು ಹಕ್ಕುಗಳು ಪುತ್ರಿಯರಿಗೆ ಹಾಗೂ ನಂತರ ಅವರ ಪುತ್ರವರ್ಗಕ್ಕೆ ಸಲ್ಲುವಂತೆ ಸಿದ್ಧಪಡಿಸಲಾಗಿತ್ತು. ಇದು ಆತನ ಒತ್ತಾಸೆಯ ಆಗ್ರಹವಾಗಿತ್ತು : ನಿರ್ದಿಷ್ಟವಾಗಿ ತನ್ನ ಹಿರಿಯ ಪುತ್ರಿಯೊಂದಿಗೆ ಇದ್ದ ಆತನ ಸಂಬಂಧವು ತೀರ ಹತ್ತಿರದ್ದಾಗಿತ್ತು ಹಾಗೂ ಆಕೆಯು ತನ್ನ ಉಪಾಧಿಗೆ ತನ್ನ ಸ್ವಂತ ಹಕ್ಕಿನಿಂದಲೇ ಬರಬೇಕೆಂಬುದು ಆತನ ವಿಶೇಷ ಇಚ್ಛೆಯಾಗಿತ್ತು. ಬಹು ದೀರ್ಘಕಾಲದಿಂದಲೂ ಸೇನಾಪಡೆಯ ದಳಪತಿಗಳ ವಿಚಾರದಲ್ಲಿ ಇಂತಹಾ ಶೇಷಾಧಿಕಾರದ ನಿದರ್ಶನಗಳು ಇದ್ದೇ ಇವೆ : ಹಿಂದಿನ ಉದಾಹರಣೆಗಳಲ್ಲಿ ೧ನೆಯ ವೈಕೌಂಟ್‌‌ ನೆಲ್ಸನ್‌ ಮತ್ತು ೧ನೆಯ ಅರ್ಲ್‌ ರಾಬರ್ಟ್‌ಸ್‌ಗಳು ಸೇರಿದ್ದರು. ===ಬಿಡುವಿನ ಹವ್ಯಾಸಗಳು=== ರಾಜ ಕುಟುಂಬಗಳ ಹಲವು ಸದಸ್ಯರುಗಳ ಹಾಗೆಯೇ ಮೌಂಟ್‌‌ಬ್ಯಾಟನ್‌‌ ಕೂಡಾ ಪೋಲೋ ಆಟದ ಕಟ್ಟಾ ಅಭಿಮಾನಿಯಾಗಿದ್ದು ೧೯೩೧ರಲ್ಲಿ ಪೋಲೋ ಸ್ಟಿಕ್‌/ದಾಂಡನ್ನು ರೂಪಿಸಿದ್ದುದಕ್ಕಾಗಿ U.S. ಹಕ್ಕುಸ್ವಾಮ್ಯ ಸಂಖ್ಯೆ ೧,೯೯೩,೩೩೪ಅನ್ನು ಪಡೆದಿದ್ದರು.<ref>{{Cite web| url = http://www.americanheritage.com/articles/magazine/it/1997/4/1997_4_10.shtml| title = Advanced Weaponry of the Stars| accessdate = 2009-12-24| publisher = American Heritage| archive-date = 14 ಮಾರ್ಚ್ 2011| archive-url = https://web.archive.org/web/20110314161122/http://www.americanheritage.com/articles/magazine/it/1997/4/1997_4_10.shtml| url-status = dead}}</ref> ===ವೇಲ್ಸ್‌‌ನ ಪ್ರಭುವಿಗೆ ಸಲಹಾಕಾರತ್ವ=== [[File:Lord Mountbatten Navy Allan Warren.jpg|thumb|ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ ಇನ್‌ 1976, ಅಲ್ಲನ್‌ ವಾರ್ರೆನ್‌‌ ವಿರಚಿತ]] [[File:Loire Stained Glass.jpg|thumb|right|200px|ಕ್ರೈಸ್ಟ್‌ ಇನ್‌ ಟ್ರಯಂಫ್‌ ಓವರ್‌ ಡಾರ್ಕ್‌ನೆಸ್‌ ಅಂಡ್‌ ಎವಿಲ್‌ ಗೇಬ್ರಿಯೆಲ್‌ ಲಾಯಿರೆ (1982)ವಿರಚಿತ ದಕ್ಷಿಣ ಆಫ್ರಿಕಾದ ಕೇಪ್‌ಟೌನ್ ನಗರದ St. ಜಾರ್ಜ್‌‌ಸ್‌ ಕೆಥಡ್ರಲ್‌ ಇಗರ್ಜಿಯಲ್ಲಿ ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ರ ನೆನಪಿಗಾಗಿ.]] ಮೌಂಟ್‌‌ಬ್ಯಾಟನ್‌‌ರು ತನ್ನ ಸೋದರಸಂಬಂಧಿ ಮೊಮ್ಮಗ ವೇಲ್ಸ್‌‌ನ ರಾಜಕುಮಾರನ ಬೆಳೆಸುವಿಕೆಯಲ್ಲಿ ಹಾಗೂ ನಂತರ ಓರ್ವ ಸಲಹಾಕಾರನಾಗಿ ಆತನ ಜೀವನದಲ್ಲಿ ಬಹುಮಟ್ಟಿಗೆ ಪ್ರಭಾವ ಬೀರಿದ್ದರು — ಪ್ರಭುವಿನ ಜೀವನಚರಿತ್ರೆಯನ್ನು ಬರೆದಿದ್ದ ಜೋನಾಥನ್‌‌ ಡಿಂಬ್ಲೆಬಿಯ ಪ್ರಕಾರ ಅವರಿಬ್ಬರೂ ಪರಸ್ಪರರನ್ನು ಅಕ್ಕರೆಯಿಂದ "ಗೌರವಾನ್ವಿತ ಅಜ್ಜ " ಮತ್ತು "ಗೌರವಾನ್ವಿತ ಮೊಮ್ಮಗ"ಎಂದು ಸಂಬೋಧಿಸಿಕೊಳ್ಳುತ್ತಿದ್ದರು — ಝೀಗ್ಲೆರ್‌‌ ವಿರಚಿತ ಮೌಂಟ್‌‌ಬ್ಯಾಟನ್‌‌ರ ಜೀವನಚರಿತ್ರೆ ಹಾಗೂ ಡಿಂಬ್ಲೆಬಿ ವಿರಚಿತ ಪ್ರಭುವಿನ ಜೀವನಚರಿತ್ರೆಗಳೆರಡರ ಪ್ರಕಾರವೂ ಇದರಿಂದಾದ ಫಲಿತಗಳು ಮಿಶ್ರಿತವಾಗಿದ್ದವು. ತನ್ನ ಯೌವನಕಾಲದಿಂದಲೂ ಮೌಂಟ್‌‌ಬ್ಯಾಟನ್‌‌ನಿಗೆ ಬಹಳ ಪರಿಚಯವಿದ್ದ ವಿಂಡ್ಸರ್‌‌ನ ಡ್ಯೂಕ್‌ ಎಂದು ನಂತರ ಹೆಸರಾಗಿದ್ದ ವೇಲ್ಸ್‌‌ನ ಪ್ರಭು ಆತನ ಪೂರ್ವವರ್ತಿ ಮಹಾರಾಜ ಎಡ್ವರ್ಡ್‌ VIIIನು ಹೊಂದಿದ್ದ ವಿಶ್ರಾಮ ಸುಖವನ್ನು ನಿರೀಕ್ಷಿಸುವ/ಕಲಾಪ್ರೇಮದ ಗುಣಲಕ್ಷಣಗಳನ್ನು ತೋರ್ಪಡಿಸುತ್ತಿದ್ದೀಯೇ ಎಂದು ಆತನು ಕಾಲದಿಂದ ಕಾಲಕ್ಕೆ ರಾಜಕುಮಾರನನ್ನು ಜೋರಾಗಿಯೇ ಗದರಿಸುತ್ತಿದ್ದರು. ಆದರೂ ಆತ ರಾಜಕುಮಾರನನ್ನು ಅವಿವಾಹಿತ ಜೀವನವನ್ನು ಅನುಭವಿಸುವ ಸಂದರ್ಭದಲ್ಲಿ ಅನುಭವಿಸುವಂತೆ ಹಾಗೂ ಸ್ಥಿರ ದಾಂಪತ್ಯ ಜೀವನಕ್ಕಾಗಿ ಓರ್ವ ಯುವ ಹಾಗೂ ಅನುಭವರಹಿತ ಹುಡುಗಿಯನ್ನು ಮದುವೆಯಾಗುವಂತೆ ಉತ್ತೇಜನವನ್ನೂ ನೀಡುತ್ತಿದ್ದರು.<ref>{{Cite book| last = Junor| first = Penny| title = The Firm: the troubled life of the House of Windsor| url =https://books.google.com/?id=e_f6-ZPQuKAC&pg=PA72&lpg=PA72&dq=%22sow+his+wild+oats+and+have+as+many+affairs+as+he+can%22|accessdate = 2007-05-13| year = 2005| publisher = Thomas Dunne Books| location = New York| isbn =9780312352745| oclc = 59360110|page = 72|chapter = The Duty of an Heir}}</ref> ಈ ನಿರ್ದಿಷ್ಟ ಸಿಂಹಾಸನದ ಉತ್ತರಾಧಿಕಾರಿಗೆ ಸಲಹಾಕರನಾಗಿರುವುದಕ್ಕೆ ಮೌಂಟ್‌‌ಬ್ಯಾಟನ್‌‌ರಿಗಿದ್ದ ಅರ್ಹತೆಯು ಅನನ್ಯಸಾಧಾರಣವಾಗಿತ್ತು ; ಮಹಾರಾಜ ಜಾರ್ಜ್‌‌ VI ಮತ್ತು ರಾಣಿ ಎಲಿಜಬೆತ್‌‌‌ರನ್ನು ಡಾರ್ಟ್‌ಮೌತ್‌‌ ಬ್ರಿಟಿಷರ ನೌಕಾದಳೀಯ ಮಹಾವಿದ್ಯಾಲಯ/ರಾಯಲ್‌ ನೇವಲ್‌ ಕಾಲೇಜ್‌ಗೆ ೨೨ ಜುಲೈ ೧೯೩೯ರಂದು ನೀಡಿದ ಭೇಟಿಯನ್ನು ಆಯೋಜಿಸಿದ್ದು ಈತನೇ ಆಗಿದ್ದು, ಯುವ ರಾಜಕುಮಾರಿಯರಾದ ಎಲಿಜಬೆತ್‌‌‌ ಮತ್ತು ಮಾರ್ಗರೇಟ್‌‌ರ ಪ್ರಸ್ತಾಪವು ಆಹ್ವಾನದಲ್ಲಿರುವಂತೆ ಖಚಿತಪಡಿಸಿಕೊಳ್ಳುವ ಎಚ್ಚರಿಕೆಯನ್ನು ವಹಿಸಿ ನಂತರ ತನ್ನ ಸೋದರಸಂಬಂಧಿ ಗ್ರೀಸ್‌‌ನ ಕೆಡೆಟ್‌ ರಾಜಕುಮಾರ ಫಿಲಿಪ್‌ನನ್ನು ಅವರ ಪೋಷಕರು ವಿದ್ಯಾಲಯವನ್ನು ವೀಕ್ಷಿಸಲು ತೆರಳುವಾಗ ರಾಜಕುಮಾರಿಯನ್ನು ಹರ್ಷದಿಂದಿಡಲು ನೇಮಿಸಿದ್ದರು. ಇದು ಚಾರ್ಲ್ಸ್‌ನ ಭವಿಷ್ಯದ ಪೋಷಕರ ಪ್ರಥಮ ದಾಖಲಿತ ಭೇಟಿಯಾಗಿತ್ತು.<ref>{{Cite web| url = http://www.channel4.com/history/microsites/R/real_lives/prince_philip.html| title = The Real Prince Philip| accessdate = 2007-05-12| last = Edwards| first = Phil| date = 2000-10-31| format = TV documentary| work = Real Lives: channel 4's portrait gallery| publisher = Channel 4}}</ref> ಆದರೆ ಕೆಲವು ತಿಂಗಳುಗಳ ನಂತರ [[ಅಥೆನ್ಸ್|ಅಥೆನ್ಸ್‌]]ನಲ್ಲಿದ್ದ ಆತನ ಸಹೋದರಿ ಅಲೈಸ್‌‌ಳಿಂದ ಫಿಲಿಪ್‌ ತನ್ನನ್ನು ಭೇಟಿ ಮಾಡಲು ಬರುತ್ತಿದ್ದಾನೆ ಹಾಗೂ ಆತನು ಖಾಯಮ್ಮಾಗಿ ಗ್ರೀಸ್‌‌ಗೆ ಮರಳಲು ಸಮ್ಮತಿಸಿರುವುದಾಗಿ ತಿಳಿಸುವ ಪತ್ರವೊಂದನ್ನು ಪಡೆದಾಗ ಮೌಂಟ್‌‌ಬ್ಯಾಟನ್‌‌ರ ಪ್ರಯತ್ನಗಳು ಬಹುಮಟ್ಟಿಗೆ ವ್ಯರ್ಥವೆನಿಸಿಕೊಳ್ಳುವ ಹಾಗಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಫಿಲಿಪ್‌ ತನ್ನ ಸೋದರ ಸಂಬಂಧಿ ಹಾಗೂ ಸಾಮಂತರಾಜ ಗ್ರೀಸ್‌‌ನ ಮಹಾರಾಜ ಜಾರ್ಜ್‌‌ IIರಿಂದ ಬ್ರಿಟನ್‌‌‌ನಲ್ಲಿನ ತನ್ನ ನೌಕಾದಳೀಯ ವೃತ್ತಿಜೀವನವನ್ನು ಮುಂದುವರೆಸುವಂತೆ ಆದೇಶ ಬಂದಾಗ ಅದಕ್ಕೆ ಯಾವುದೇ ವಿವರಣೆಯಿರದೇ ಹೋದರೂ ಯುವ ರಾಜಕುಮಾರ ಅದನ್ನು ಪಾಲಿಸಿದ್ದನು.<ref>{{Cite book|last=Vickers|first=Hugo|title=Alice, Princess Andrew of Greece|publisher=Hamish Hamilton|location=London|year=2000|isbn=0-241-13686-5|page=281}} </ref> ೧೯೭೪ರಲ್ಲಿ ಮೌಂಟ್‌‌ಬ್ಯಾಟನ್‌‌ನು ತನ್ನ ಮೊಮ್ಮಗಳು Hon. ಅಮಂಡಾ ನಾಚ್‌ಬುಲ್‌‌ಳೊಂದಿಗೆ ಸಂಭಾವ್ಯ ವಿವಾಹದ ಪ್ರಸ್ತಾಪದೊಂದಿಗೆ ಚಾರ್ಲ್ಸ್‌ರೊಡನೆ ಪತ್ರ ವ್ಯವಹಾರ ಆರಂಭಿಸಿದರು.<ref name="Dimbleby">{{Cite book| last=Dimbleby| first = Jonathan| authorlink = Jonathan Dimbleby| title = The Prince of Wales: A Biography| location = New York| publisher = William Morrow and Company| year = 1994| pages = 204–206|isbn =0-688-12996-X}}</ref> ಸರಿ ಸುಮಾರು ಇದೇ ಹೊತ್ತಿಗೆ ಆತನು ೨೫-ವರ್ಷಗಳ-ವಯಸ್ಸಿನ ರಾಜಕುಮಾರನಿಗೆ ಯೌವನದ ಸ್ವಚ್ಛಂದತೆಯನ್ನು ಅನುಭವಿಸಲು ಹುರಿದುಂಬಿಸಿದ.<ref name="Dimbleby" /> ತನ್ನ ವಿವಾಹದ ಬಗೆಗಿನ ಆಸಕ್ತಿಯ ಬಗ್ಗೆ ಅಮಂಡಾಳ ತಾಯಿ ಲೇಡಿ ಬ್ರಾಬೌರ್ನೆಳಿಗೆ (ಈಕೆಯು ಆತನ ಧರ್ಮಮಾತೆಯೂ ಆಗಿದ್ದಳು) ವಿಧೇಯವಾಗಿ ಚಾರ್ಲ್ಸ್‌ ಪತ್ರ ಬರೆದನು. ಆಕೆಯ ಉತ್ತರವು ಇದಕ್ಕೆ ಪೂರಕವಾಗಿಯೇ ಇತ್ತಾದರೂ, ಆತನಿಗೆ ತನ್ನ ಮಗಳು ಮದುವೆಯನ್ನು ಮಾಡಿಕೊಡುವುದಕ್ಕೆ ಸಾಕಷ್ಟು ಚಿಕ್ಕ ವಯಸ್ಸಿನವಳಾಗಿದ್ದಾಳೆಂದು ಭಾವಿಸಿರುವುದಾಗಿ ತಿಳಿಹೇಳಿದ್ದಳು.<ref name="JD">{{Cite book| last=Dimbleby| first = Jonathan| authorlink = Jonathan Dimbleby| title = The Prince of Wales: A Biography| location = New York| publisher = William Morrow and Company| year = 1994| pages = 263–265|isbn =0-688-12996-X}}</ref> ನಾಲ್ಕು ವರ್ಷಗಳ ನಂತರ ಮೌಂಟ್‌‌ಬ್ಯಾಟನ್‌‌ ಚಾರ್ಲ್ಸ್‌ನ ೧೯೮೦ರ ಸಾಲಿನ ಭಾರತದ ಪ್ರವಾಸಕ್ಕೆ ಜೊತೆಗಾರರಾಗಿ ಹೋಗಲಿಕ್ಕೆ ತನಗೆ ಹಾಗೂ ಅಮಂಡಾಳಿಗೆ ಆಹ್ವಾನವನ್ನು ಸಂಪಾದಿಸಿಕೊಂಡಿದ್ದರು.<ref>{{Cite book| last=Dimbleby| first = Jonathan| authorlink = Jonathan Dimbleby| title = The Prince of Wales: A Biography| location = New York| publisher = William Morrow and Company| year = 1994| page = 263|isbn =0-688-12996-X}}</ref> ಅವರುಗಳ ತಂದೆಯಂದಿರು ಚುರುಕಾಗಿಯೇ ಇದಕ್ಕೆ ಆಕ್ಷೇಪವನ್ನೆತ್ತಿದರು. ಪ್ರಭು ಫಿಲಿಪ್‌ರು ಭಾರತದ ಜನತೆಯು ಸ್ವಾಗತವು ಸೋದರಮಾವನಿಗೆ ಸಂಬಂಧಿಸಿದ್ದಾಗಿರುತ್ತದೆಯೇ ಹೊರತು ಸೋದರಳಿಯನಿಗಲ್ಲ ಎಂದು ಭಾವಿಸಿದ್ದರು. ಲಾರ್ಡ್‌‌ ಬ್ರಾಬೌರ್ನೆರು ಆತನಿಗೆ ಪತ್ರಿಕೆಗಳ ತೀವ್ರಮಟ್ಟದ ಪರಾಮರ್ಶೆಯು ಮೌಂಟ್‌‌ಬ್ಯಾಟನ್‌‌ನ ಧರ್ಮಪುತ್ರ ಹಾಗೂ ಮೊಮ್ಮಗಳನ್ನು ಹೆಚ್ಚು ಪ್ರತ್ಯೇಕಿಸುವ ಸಾಧ್ಯತೆ ಹೆಚ್ಚಿರುತ್ತದೆಯೇ ಹೊರತು ಒಂದುಗೂಡಿಸುವ ಸಾಧ್ಯತೆಗಳು ಖಂಡಿತಾ ಇರೋದಿಲ್ಲ ಎಂದು ತಿಳಿಹೇಳಿದರು.<ref name="JD" /> ಭಾರತಕ್ಕೆ ಚಾರ್ಲ್ಸ್‌ ನೀಡಲಿರುವ ಭೇಟಿಯನ್ನು ಮತ್ತೊಮ್ಮೆ ಏಕಾಂಗಿಯಾಗಿ ಕೈಗೊಳ್ಳುವಂತೆ ಮರುನಿಗದಿಪಡಿಸಲಾಯಿತು, ಆದರೆ ಯೋಜಿತ ಬೀಳ್ಕೊಡುವ ದಿನಾಂಕದಂದು ಮೌಂಟ್‌‌ಬ್ಯಾಟನ್‌‌ರು ಬದುಕಿ ಉಳಿದಿರಲಿಲ್ಲ. ಅಂತಿಮವಾಗಿ ೧೯೭೯ರಲ್ಲಿ ನಂತರ ಚಾರ್ಲ್ಸ್‌ ಅಮಂಡಾಳ ಮುಂದೆ ವಿವಾಹದ ಪ್ರಸ್ತಾಪವನ್ನಿಟ್ಟಾಗ ಪರಿಸ್ಥಿತಿಗಳು ದುಃಖಕರವಾಗಿ ಬದಲಾಗಿ ಆಕೆಯು ಆತನನ್ನು ನಿರಾಕರಿಸಿದ್ದಳು.<ref name="JD" /> ==ಕಿರುತೆರೆಯ ಮೇಲೆ ಕಾಣಿಸಿಕೊಂಡ ಕಾರ್ಯಕ್ರಮಗಳು== ೨೭ ಏಪ್ರಿಲ್‌ ೧೯೭೭ರಂದು ಆತನ ೭೭ನೆಯ ಜನ್ಮದಿನದ ಕೆಲವೇ ದಿನಗಳ ಮೊದಲು ಮೌಂಟ್‌‌ಬ್ಯಾಟನ್‌‌ರು ದಿಸ್‌ ಈಸ್‌ ಯುವರ್‌ ಲೈಫ್‌‌ ಎಂಬ TVಯ ಆಹ್ವಾನಿತರ ಸಂದರ್ಶನ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಪ್ರಥಮ ರಾಜಕುಟುಂಬದ ವ್ಯಕ್ತಿಯಾದರು.<ref>{{Cite web |url=http://www.eofftv.com/t/thi/this_is_your_life_1969_main.htm |title=ಆರ್ಕೈವ್ ನಕಲು |access-date=6 ಮೇ 2011 |archive-date=22 ಏಪ್ರಿಲ್ 2012 |archive-url=https://web.archive.org/web/20120422082302/http://www.eofftv.com/t/thi/this_is_your_life_1969_main.htm |url-status=dead }}</ref> ==ಹತ್ಯೆ== ಮೌಂಟ್‌‌ಬ್ಯಾಟನ್‌‌ರು ಸಾಧಾರಣವಾಗಿ ತಮ್ಮ ವಿರಾಮದ ದಿನಗಳನ್ನು ಸ್ಲಿಗೋ ಕೌಂಟಿಯಲ್ಲಿನ ಮುಲ್ಲಾಘ್‌‌ಮೋರ್‌‌ನಲ್ಲಿನ ತನ್ನ ಬೇಸಿಗೆಯ ನಿವಾಸದಲ್ಲಿ ಕಳೆಯುತ್ತಿದ್ದರು. ಬುಂಡೋರನ್‌‌, ಕೌಂಟಿ ಡೊನೆಗಲ್‌ ಮತ್ತು ಸ್ಲಿಗೋ ಕೌಂಟಿಗಳ ಮಧ್ಯವಿರುವ ಅದೊಂದು ಸಣ್ಣ ಸಮುದ್ರ ಸನಿಹದ ಹಳ್ಳಿಯಾಗಿದ್ದು [[ಐರ್ಲೆಂಡ್|ಐರ್‌ಲೆಂಡ್‌‌]]ನ ವಾಯುವ್ಯ ಕರಾವಳಿಯ ಸ್ಲಿಗೋ ಕೌಂಟಿಗೆ ಸೇರಿದ್ದುದಾಗಿತ್ತು. ಬುಂಡೋರನ್‌‌ ಪಟ್ಟಣವು IRAಯ ಸ್ವಯಂಸೇವಾ ಸೈನಿಕರ ಜನಪ್ರಿಯ ವಿರಾಮ ತಾಣವಾಗಿದ್ದು, ಅವರಲ್ಲಿ ಹಲವರು ಮುಲ್ಲಾಘ್‌‌ಮೋರ್‌‌ನಲ್ಲಿ ಮೌಂಟ್‌‌ಬ್ಯಾಟನ್‌‌ರ ಇರುವಿಕೆ ಹಾಗೂ ಅವರ ಚಲನವಲನಗಳ ಬಗ್ಗೆ ತಿಳಿದಿರುವರಾಗಿರುತ್ತಿದ್ದರು.{{Citation needed|date=December 2009}} ಗರ್ಡಾ ಸಿಯೋಚಾನಾದ ಸುರಕ್ಷತೆಯ ಬಗೆಗಿನ ಸಲಹೆ ಹಾಗೂ ಎಚ್ಚರಿಕೆಗಳನ್ನು ಲೆಕ್ಕಿಸದೇ ೨೭ ಆಗಸ್ಟ್‌‌ ೧೯೭೯ರಂದು ಮೌಂಟ್‌‌ಬ್ಯಾಟನ್‌‌ರು ಮುಲ್ಲಾಘ್‌‌ಮೋರ್‌‌ನಲ್ಲಿದ್ದ ಬಂದರಿನಲ್ಲಿ ಲಂಗರು ಹಾಕಿದ್ದ ''ಷ್ಯಾಡೋ V'' ಎಂಬ ಮೂವತ್ತು ಅಡಿಗಳಷ್ಟು (೧೦ m) ದೊಡ್ಡ ಮರದ ದೋಣಿಯಲ್ಲಿ ಕಡಲನಳ್ಳಿಗಳ ಬೇಟೆಗೆ ಹಾಗೂ ಟ್ಯೂನಾ ಮೀನುಗಳನ್ನು ಹಿಡಿಯುವ ಉದ್ದೇಶದಿಂದ ಕಡಲಿಗಿಳಿದರು. ಥಾಮಸ್‌ ಮೆಕ್‌ಮೋಹನ್‌‌ ಎಂಬ ಓರ್ವ IRA ಸದಸ್ಯ ರಕ್ಷಣಾರಹಿತವಾದ ದೋಣಿಗೆ ಆ ರಾತ್ರಿಯಲ್ಲಿ ನುಸುಳಿದ ನಂತರ ರೇಡಿಯೋ ನಿಯಂತ್ರಣವನ್ನು ಹೊಂದಿದ್ದ ಐವತ್ತು ಪೌಂಡ್‌ಗಳ (೨೩ kg) ತೂಕದ ಬಾಂಬ್‌ಅನ್ನು ದೋಣಿಗೆ ಅಳವಡಿಸಿದ. ಮೌಂಟ್‌‌ಬ್ಯಾಟನ್‌‌ರು ದೋಣಿಯ ಮೇಲೆ ಡೊನೆಗಲ್‌ ಕೊಲ್ಲಿಗೆ ಹೋಗುವ ಮಾರ್ಗದಲ್ಲಿದ್ದಾಗ ಓರ್ವ ಅಪರಿಚಿತ ವ್ಯಕ್ತಿ ತೀರದಿಂದಲೇ ಬಾಂಬ್‌‌ಅನ್ನು ಸ್ಫೋಟಿಸಿದ. ತ್ವರಿತವಾಗಿಯೇ ಲಾಂಗ್‌ಫೋರ್ಡ್‌‌ ಹಾಗೂ ಗ್ರನಾರ್ಡ್‌ಗಳ ನಡುವಿನ ಗರ್ಡಾ ತಪಾಸಣಾ ಕೇಂದ್ರದ ಬಳಿ ಮೆಕ್‌ಮೋಹನ್‌‌ನನ್ನು ಸೆರೆಹಿಡಿಯಲಾಯಿತು. ಆ ವೇಳೆಗೆ ೭೯ ವರ್ಷದವರಾಗಿದ್ದ ಮೌಂಟ್‌‌ಬ್ಯಾಟನ್‌‌ ಗಂಭೀರವಾಗಿ ಗಾಯಗೊಂಡು, ಸ್ಫೋಟವಾದ ಸ್ವಲ್ಪ ಹೊತ್ತಿನಲ್ಲಿಯೇ ಪ್ರಜ್ಞೆ ಕಳೆದುಕೊಂಡಿದ್ದಾಗ ಕೊಲ್ಲಿಯಲ್ಲಿ ಮುಳುಗಿ ಮರಣಿಸಿದರು. ಈ ಸ್ಫೋಟದಲ್ಲಿ ಸಾವನ್ನಪ್ಪಿದ ಇತರರಲ್ಲಿ ಆತನ ಹಿರಿಯ ಪುತ್ರಿಯ ೧೪-ವರ್ಷಗಳ ಪುತ್ರ ನಿಕೋಲಸ್‌‌‌‌ ನ್ಯಾಚ್‌ಬುಲ್‌, ; ದೋಣಿಯ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ೧೫-ವರ್ಷಗಳ ವಯಸ್ಸಿನ ಫರ್ಮನಾಘ್‌ ಕೌಂಟಿಯ ಪಾಲ್‌ ಮ್ಯಾಕ್ಸ್‌ವೆಲ್‌ ; ಹಾಗೂ ಆತನ ಹಿರಿಯ ಪುತ್ರಿಯ, ೮೩-ವರ್ಷಗಳ ವಯೋವೃದ್ಧೆ ಅತ್ತೆ ಬಾರೊನೆಸ್‌ ಬ್ರಾಬೌರ್ನೆ ಸೇರಿದ್ದಾರೆ ಈಕೆ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡು ಮರುದಿನ ಗಾಯಗಳಿಂದಾಗಿ ಮರಣಿಸಿದ್ದರು.<ref>ಪ್ಯಾಟನ್‌ , ಅಲಿಸನ್‌ , "ಬ್ರಾಡ್‌ಲ್ಯಾಂಡ್ಸ್‌‌ : ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ಸ್ ಕಂಟ್ರಿ ಹೋಮ್‌ ," ''ಬ್ರಿಟಿಷ್‌‌ ಹೆರಿಟೇಜ್‌'' ಮಾರ್ಚ್‌ ೨೦೦೫, Vol. ೨೬ ಸಂಚಿಕೆ ೧, pp. ೧೪-೧೭.</ref> ನಿಕೋಲಸ್‌‌‌‌ ನ್ಯಾಚ್‌ಬುಲ್‌ನ ತಾಯಿ ಮತ್ತು ತಂದೆ ಆತನ ಅವಳಿ ಸಹೋದರ ಟಿಮೊತಿಯೊಂದಿಗೆ ಸ್ಫೋಟದಿಂದ ಪಾರಾದರೂ ತೀವ್ರವಾಗಿ ಗಾಯಗೊಂಡಿದ್ದರು. ಮೌಂಟ್‌‌ಬ್ಯಾಟನ್‌‌ರ ಸಾವಿನ ಬಗ್ಗೆ ಸಿನ್ನ್‌ ಫೇಯ್ನ್‌ನ ಉಪಾಧ್ಯಕ್ಷ ಗೆರ್ರಿ ಆಡಮ್ಸ್‌ ಹೀಗೆ ಹೇಳಿದ್ದರು: <blockquote>IRAಯು ಮರಣದಂಡನೆ ವಿಧಿಸಿದುದಕ್ಕೆ ಸ್ಪಷ್ಟ ಕಾರಣಗಳನ್ನು ನೀಡಿತ್ತು. ಯಾವುದೇ ವ್ಯಕ್ತಿಯು ಹತ್ಯೆಗೊಳಗಾಗುವುದು ದುರದೃಷ್ಟಕರವೆಂದೇ ನಾನೂ ಭಾವಿಸುತ್ತೇನೆ ಆದರೆ ಮೌಂಟ್‌‌ಬ್ಯಾಟನ್‌‌ರ ಸಾವಿನಿಂದ ರೂಪುಗೊಳ್ಳುತ್ತಿರುವ ಕೋಲಾಹಲವು ಮಾಧ್ಯಮ ಸಂಸ್ಥೆಗಳ ಬೂಟಾಟಿಕೆಯ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ. ಹೌಸ್‌ ಆಫ್‌ ಲಾರ್ಡ್ಸ್‌ನ ಓರ್ವ ಸದಸ್ಯರಾಗಿ ಮೌಂಟ್‌‌ಬ್ಯಾಟನ್‌‌ರು ಬ್ರಿಟಿಷ್‌‌ ಹಾಗೂ ಐರ್‌ಲೆಂಡ್‌ಗಳೆರಡರ ರಾಜಕೀಯದಲ್ಲಿಯೂ ಭಾವಾವೇಶವನ್ನು ಉಕ್ಕಿಸುವ ವ್ಯಕ್ತಿಯಾಗಿದ್ದರು. IRAಯು ಆತನೊಂದಿಗೆ ವ್ಯವಹರಿಸಿದ ರೀತಿಯಲ್ಲಿಯೇ ಮೌಂಟ್‌‌ಬ್ಯಾಟನ್‌‌ ತನ್ನ ಜೀವನದ ಕೊನೆಯವರೆಗೂ ಇತರ ಜನರೊಂದಿಗೆ ವ್ಯವಹರಿಸುತ್ತಿದ್ದರು; ಹಾಗೂ ಆತನ ಯುದ್ಧೋತ್ಸಾಹವನ್ನು ಪರಿಗಣಿಸಿದರೆ ಸ್ಪಷ್ಟವಾಗಿ ಯುದ್ಧದ ಪರಿಸ್ಥಿತಿಯಲ್ಲಿ ಸಾವನ್ನಪ್ಪುವ ಬಗ್ಗೆ ಆತನಿಗೆ ಆಕ್ಷೇಪವಿರುತ್ತಿರಲಿಲ್ಲ ಎಂದೇ ಭಾವಿಸುವೆ. ಈ ರಾಷ್ಟ್ರಕ್ಕೆ ಬಂದರೆ ತನಗೆ ಅಪಾಯವಿರುವುದಾಗಿ ಆತನಿಗೆ ತಿಳಿದಿತ್ತು. ನನ್ನ ಅಭಿಪ್ರಾಯದ ಪ್ರಕಾರ IRAಯು ತನ್ನ ಉದ್ದೇಶವನ್ನು ಸಾಧಿಸಿಕೊಂಡಿದೆ : ಐರ್‌ಲೆಂಡ್‌‌ನಲ್ಲಿನ ಬೆಳವಣಿಗೆಗಳೆಡೆ ಜನರು ತಮ್ಮ ಗಮನವನ್ನು ಹರಿಸಲಾರಂಭಿಸಿದ್ದಾರೆ.<ref name="time">{{Cite news | title = It is "Clearly a War Situation" | author = Louisa Wright | url = http://www.time.com/time/magazine/article/0,9171,948791-1,00.html | publisher = ''[[Time (magazine)|TIME]]'' | date = 19 November 1979 | accessdate = 2007-09-02 | archive-date = 23 ಮೇ 2011 | archive-url = https://web.archive.org/web/20110523101614/http://www.time.com/time/magazine/article/0,9171,948791-1,00.html | url-status = dead }}</ref></blockquote> ಮೌಂಟ್‌‌ಬ್ಯಾಟನ್‌‌ರನ್ನು ಹತ್ಯೆ ಮಾಡಿದ ದಿನದಂದೇ ಕೌಂಟಿ ಡೌನ್‌ ಬಳಿಯ ವಾರ್ರೆನ್‌ಪಾಯಿಂಟ್‌ನಲ್ಲಿ IRAಯು ವಾರ್ರೆನ್‌ಪಾಯಿಂಟ್‌ ಹೊಂಚುದಾಳಿ ಎಂದೇ ಪ್ರಸಿದ್ಧವಾದ ಕಾರ್ಯಾಚರಣೆಯ ಮೂಲಕ ಹದಿನೆಂಟು ಮಂದಿ ಬ್ರಿಟಿಷ್‌‌ ಸೇನಾಪಡೆಯ ಸೈನಿಕರ ಮೇಲೆ ಹೊಂಚುದಾಳಿ ನಡೆಸಿ ಕೊಂದು ಹಾಕಿತು ಅವರಲ್ಲಿ ಹದಿನಾರು ಮಂದಿ ಪ್ಯಾರಾಚ್ಯೂಟ್‌ ರೆಜಿಮೆಂಟ್‌ಗೆ ಸೇರಿದವರಾಗಿದ್ದರು. ನಿರ್ದಿಷ್ಟವಾಗಿ ಮೌಂಟ್‌‌ಬ್ಯಾಟನ್‌‌ರ ಸಾವನ್ನು ಬಹಳ ಕಷ್ಟಕರವೆಂದು ಭಾವಿಸಿದ್ದ ಪ್ರಭು ಚಾರ್ಲ್ಸ್‌ ತನ್ನ ಸ್ನೇಹಿತರ ಬಳಿ ತನ್ನ ಸಲಹಾಕಾರರನ್ನು ಕಳೆದುಕೊಂಡ ನಂತರ ತನ್ನ ಜೀವನವು ಮೊದಲಿನಷ್ಟು ಸುರಳೀತವಾಗಿರುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದರು.<ref>''ರಾಯಲ್‌'' ರಾಬರ್ಟ್‌ ಲೇಸೆರಿಂದ, ೨೦೦೨.</ref> ಇದಾದ ನಂತರ ಮೌಂಟ್‌‌ಬ್ಯಾಟನ್‌‌ರು ಅಂತಿಮವಾದ ಐರ್‌ಲೆಂಡ್‌‌ನ ಏಕೀಕರಣದ ಕಡೆಗೆ ಒಲವನ್ನು ಹೊಂದಿದ್ದರು ಎಂದು ತಿಳಿದುಬಂದಿದೆ.<ref>{{Cite web|author=BBQs warning |url=http://www.herald.ie/entertainment/tv-radio/killing-that-changed-the-course-of-history-1862633.html |title=Killing that changed the course of history - TV & Radio, Entertainment |publisher=Herald.ie |date= |accessdate=2010-06-22}}</ref><ref>{{Cite news| url=https://www.theguardian.com/politics/2007/dec/29/uk.past | work=The Guardian | location=London | title=Royal blown up by IRA 'backed united Ireland' | first=Henry | last=McDonald | date=29 December 2007 | accessdate=11 May 2010}}</ref> ==ಅಂತ್ಯಕ್ರಿಯೆ== [[File:Mountbatten's grave at Romsey Abbey.JPG|thumb|ರಾಮ್ಸೆ ಇಗರ್ಜಿಯಲ್ಲಿರುವ ಮೌಂಟ್‌‌ಬ್ಯಾಟನ್‌‌ರ ಸಮಾಧಿ]] ಐರ್‌ಲೆಂಡ್‌‌ನ ಅಧ್ಯಕ್ಷ ಪ್ಯಾಟ್ರಿಕ್‌ ಹಿಲೆರಿ ಹಾಗೂ ಐರಿಷ್‌ ಗಣರಾಜ್ಯದ ಪ್ರಧಾನಮಂತ್ರಿ ಜ್ಯಾಕ್‌ ಲಿಂಚ್‌ ಡಬ್ಲಿನ್‌‌ನಲ್ಲಿನ St. ಪ್ಯಾಟ್ರಿಕ್‌ಸ್‌ ಕೆಥಡ್ರಲ್‌ ಇಗರ್ಜಿಯೊಂದರಲ್ಲಿ ಮೌಂಟ್‌‌ಬ್ಯಾಟನ್‌‌ರ ಸ್ಮರಣೆಗಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ತಾವೇ ಸ್ವತಃ ಯೋಜಿಸಿದ್ದ ಹಾಗೆ ವೆಸ್ಟ್‌ಮಿನ್‌ಸ್ಟರ್‌‌ ಇಗರ್ಜಿಯಲ್ಲಿ ಉತ್ತರಕ್ರಿಯೆಗಳನ್ನು ನಡೆಸಿದ ಕಿರುತೆರೆ ಪ್ರಸಾರದ ನಂತರ ಮೌಂಟ್‌‌ಬ್ಯಾಟನ್‌‌ರ ದೇಹವನ್ನು ರಾಮ್ಸೆ ಇಗರ್ಜಿಯಲ್ಲಿ ಹೂತಿಡಲಾಯಿತು.<ref>{{Cite journal| last = Hugo| first = Vickers| title = The Man Who Was Never Wrong| journal = Royalty Monthly| page = 42|date=November 1989| postscript = <!--None-->}}</ref> ೨೩ ನವೆಂಬರ್‌‌ ೧೯೭೯ರಂದು ಬಾಂಬ್‌ ದಾಳಿಯಲ್ಲಿ ಪಾತ್ರ ವಹಿಸಿರುವುದು ಸಾಬೀತಾದ ನಂತರ ಥಾಮಸ್‌ ಮೆಕ್‌ಮೋಹನ್‌‌ ಕೊಲೆಯ ವಿಚಾರದಲ್ಲಿ ತಪಿತಸ್ಥನೆಂದು ನಿರ್ಣಯಿಸಲಾಯಿತು. ಶುಭ ಶುಕ್ರವಾದ ಒಪ್ಪಂದದ ಅಂಗವಾಗಿ ೧೯೯೮ರಲ್ಲಿ ಆತನನ್ನು ಬಿಡುಗಡೆಗೊಳಿಸಲಾಯಿತು.<ref name="bbc">[http://news.bbc.co.uk/onthisday/hi/dates/stories/august/27/newsid_2511000/2511545.stm IRA ಸ್ಫೋಟಿಸಿದ ಬಾಂಬು ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ರ ಮರಣಕ್ಕೆ ಕಾರಣವಾಯಿತು] — BBC ನ್ಯೂಸ್‌ ಆನ್‌ ದಿಸ್‌ ಡೇ</ref><ref>ಎ ಸೀಕ್ರೆಟ್‌ ಹಿಸ್ಟರಿ ಆಫ್‌ ದ IRA, ಎಡ್‌ ಮೊಲೊನೆ, ೨೦೦೨. (PB) ISBN ೦-೩೯೩-೩೨೫೦೨-೪ (HB) ISBN ೦-೭೧೩೯-೯೬೬೫-X p.೧೭೬</ref> ಮೌಂಟ್‌‌ಬ್ಯಾಟನ್‌‌ರ ಸಾವಿನ ವಿಚಾರ ತಿಳಿಯಲ್ಪಟ್ಟ ನಂತರ ಶೋಕಭರಿತರಾದ ಆಗಿನ ಮಾಸ್ಟರ್‌ ಆಫ್‌ ದ ಕ್ವೀನ್ಸ್‌ ಮ್ಯೂಸಿಕ್‌ ಆಗಿದ್ದ ಮ್ಯಾಲ್‌ಕಾಲ್ಮ್‌ ವಿಲಿಯಮ್ಸನ್‌ರು ಪಿಟೀಲು ಹಾಗೂ ತಂತಿ ವಾದ್ಯವೃಂದದವರು ನುಡಿಸಲಾಗುವಂತೆ ''ಬರ್ಮಾದ ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ರ ಸ್ಮರಣೆಗಾಗಿ ಶೋಕಗೀತೆ'' ಯನ್ನು ರಚಿಸಲು ನಿರ್ಧರಿಸಿದರು. ಈ ೧೧-ನಿಮಿಷಗಳ ಅವಧಿಯ ಕೃತಿಯ ಪ್ರಥಮ ಹಾಡುಗಾರಿಕೆಯನ್ನು ೫ ಮೇ ೧೯೮೦ರಂದು ಸ್ಕಾಟಿಷ್‌ ಬರೋಕ್‌ ಶೈಲಿಯ ಸಂಗೀತಗಾರರ ವೃಂದದಿಂದ ನಡೆಸಿಕೊಡಲ್ಪಟ್ಟಿತು ಇದನ್ನು ಲಿಯೋನಾರ್ಡ್‌ ಫ್ರೀಡ್‌ಮನ್‌ ಆಯೋಜಿಸಿದ್ದರು.<ref>[http://www.independent.co.uk/news/obituaries/malcolm-williamson-730094.html ಮ್ಯಾಲ್‌ಕಾಲ್ಮ್‌ ವಿಲಿಯಮ್ಸನ್‌ ಒಬಿಚ್ಯುಯರಿ] {{Webarchive|url=https://web.archive.org/web/20080611180936/http://www.independent.co.uk/news/obituaries/malcolm-williamson-730094.html |date=11 ಜೂನ್ 2008 }} ''ದ ಇಂಡಿಪೆಂಡೆಂಟ್‌'' , ೪ ಮಾರ್ಚ್‌ ೨೦೦೩</ref> ==ಹುಟ್ಟಿನಿಂದ ಸಾವಿನವರೆಗೆ ಅವರು ಹೊಂದಿದ್ದ ಅಭಿದಾನ ನಾಮಾಂಕಿತಗಳು== *೧೯೦೦-೧೯೧೩: ''ಘನತೆವೆತ್ತ ಪ್ರಭು'' ಬ್ಯಾಟೆನ್‌ಬರ್ಗ್‌‌‌ನ ರಾಜಕುಮಾರ ಲೂಯಿಸ್‌ ({{lang-de|Seine Durchlaucht Prinz Ludwig Franz Albrecht Viktor Nicholas Georg von Battenberg}}) *೧೯೧೩-೧೯೧೬: ಕೆಡೆಟ್‌ ''ಘನತೆವೆತ್ತ ಪ್ರಭು'' ಬ್ಯಾಟೆನ್‌ಬರ್ಗ್‌‌‌ನ ರಾಜಕುಮಾರ ಲೂಯಿಸ್‌ *೧೯೧೬-೧೯೧೭: ಮಿಡ್‌ಷಿಪ್‌ಮನ್‌ ''ಘನತೆವೆತ್ತ ಪ್ರಭು'' ಬ್ಯಾಟೆನ್‌ಬರ್ಗ್‌‌‌ನ ರಾಜಕುಮಾರ ಲೂಯಿಸ್‌ *೧೯೧೭: ಮಿಡ್‌ಷಿಪ್‌ಮನ್‌ ಲೂಯಿಸ್‌ ಮೌಂಟ್‌‌ಬ್ಯಾಟನ್‌‌ *೧೯೧೭-೧೯೧೮: ಮಿಡ್‌ಷಿಪ್‌ಮನ್‌ ಲಾರ್ಡ್‌‌ ಲೂಯಿಸ್‌ ಮೌಂಟ್‌‌ಬ್ಯಾಟನ್‌‌ *೧೯೧೮-೧೯೨೦: ಸಬ್‌-ಲೆಫ್ಟಿನೆಂಟ್‌‌ ಲಾರ್ಡ್‌‌ ಲೂಯಿಸ್‌ ಮೌಂಟ್‌‌ಬ್ಯಾಟನ್‌‌ *೧೯೨೦-೧೯೨೧: ಲೆಫ್ಟಿನೆಂಟ್‌‌ ಲಾರ್ಡ್‌‌ ಲೂಯಿಸ್‌ ಮೌಂಟ್‌‌ಬ್ಯಾಟನ್‌‌, MVO *೧೯೨೧-೧೯೨೮: ಲೆಫ್ಟಿನೆಂಟ್‌‌ ಲಾರ್ಡ್‌‌ ಲೂಯಿಸ್‌ ಮೌಂಟ್‌‌ಬ್ಯಾಟನ್‌, KCVO *೧೯೨೮-೧೯೩೨: ಲೆಫ್ಟಿನೆಂಟ್‌‌ -ದಳಪತಿ/ಕಮ್ಯಾಂಡರ್‌ ಲಾರ್ಡ್‌‌ ಲೂಯಿಸ್‌ ಮೌಂಟ್‌‌ಬ್ಯಾಟನ್‌, KCVO *೧೯೩೨-೧೯೩೭: ದಳಪತಿ ಲಾರ್ಡ್‌‌ ಲೂಯಿಸ್‌ ಮೌಂಟ್‌‌ಬ್ಯಾಟನ್‌, KCVO *೧೯೩೭-೧೯೪೧: ಕಪ್ತಾನ/ನೌಕಾನಾಯಕ ಲಾರ್ಡ್‌‌ ಲೂಯಿಸ್‌ ಮೌಂಟ್‌‌ಬ್ಯಾಟನ್‌‌, GCVO *೧೯೪೧-೧೯೪೩: ಕಾಮಡೋರ್‌ ಲಾರ್ಡ್‌‌ ಲೂಯಿಸ್‌ ಮೌಂಟ್‌‌ಬ್ಯಾಟನ್‌‌, GCVO, DSO *೧೯೪೩-೧೯೪೬: ಕಾಮಡೋರ್‌ ಲಾರ್ಡ್‌‌ ಲೂಯಿಸ್‌ ಮೌಂಟ್‌‌ಬ್ಯಾಟನ್‌‌, GCVO, CB, DSO *೧೯೪೬-೧೯೪೭: ರೇರ್‌‌ ಅಡ್ಮೀರಲ್‌ ''ರೈಟ್‌ ಆನರಬಲ್‌ '' ಬರ್ಮಾದ ವೈಕೌಂಟ್‌‌ ಮೌಂಟ್‌‌ಬ್ಯಾಟನ್‌‌, KG, GCVO, KCB, DSO *೧೯೪೭-೧೯೪೮: ರೇರ್‌‌ ಅಡ್ಮೀರಲ್‌ ಘನತೆವೆತ್ತ ''ರೈಟ್‌ ಆನರಬಲ್‌'' ಬರ್ಮಾದ ಅರ್ಲ್‌‌ ಮೌಂಟ್‌‌ಬ್ಯಾಟನ್‌‌, KG, GCSI, GCIE, GCVO, KCB, DSO, PC *೧೯೪೮-೧೯೪೯: ರೇರ್‌‌ ಅಡ್ಮೀರಲ್‌ ''ರೈಟ್‌ ಆನರಬಲ್‌ '' ಬರ್ಮಾದ ಅರ್ಲ್‌‌ ಮೌಂಟ್‌‌ಬ್ಯಾಟನ್‌, KG, GCSI, GCIE, GCVO, KCB, DSO, PC *೧೯೪೯-೧೯೫೩: ವೈಸ್‌-ಅಡ್ಮೀರಲ್‌ ''ರೈಟ್‌ ಆನರಬಲ್‌ '' ಬರ್ಮಾದ ಅರ್ಲ್‌‌ ಮೌಂಟ್‌‌ಬ್ಯಾಟನ್‌, KG, GCSI, GCIE, GCVO, KCB, DSO, PC *೧೯೫೩-೧೯೫೫: ಅಡ್ಮೀರಲ್‌ ''ರೈಟ್‌ ಆನರಬಲ್‌'' ಬರ್ಮಾದ ಅರ್ಲ್‌‌ ಮೌಂಟ್‌‌ಬ್ಯಾಟನ್, KG, GCSI, GCIE, GCVO, KCB, DSO, PC *೧೯೫೫-೧೯೫೬: ಅಡ್ಮೀರಲ್‌ ''ರೈಟ್‌ ಆನರಬಲ್‌'' ಬರ್ಮಾದ ಅರ್ಲ್‌‌ ಮೌಂಟ್‌‌ಬ್ಯಾಟನ್, KG, GCB, GCSI, GCIE, GCVO, DSO, PC *೧೯೫೬-೧೯೬೫: ನೌಕಾದಳಾಧಿಪತಿ ''ರೈಟ್‌ ಆನರಬಲ್‌'' ಬರ್ಮಾದ ಅರ್ಲ್‌‌ ಮೌಂಟ್‌‌ಬ್ಯಾಟನ್, KG, GCB, GCSI, GCIE, GCVO, DSO, PC *೧೯೬೫-೧೯೬೬: ನೌಕಾದಳಾಧಿಪತಿ ''ರೈಟ್‌ ಆನರಬಲ್‌'' ಬರ್ಮಾದ ಅರ್ಲ್‌‌ ಮೌಂಟ್‌‌ಬ್ಯಾಟನ್, KG, GCB, OM, GCSI, GCIE, GCVO, DSO, PC *೧೯೬೬-೧೯೭೯: ನೌಕಾದಳಾಧಿಪತಿ ''ರೈಟ್‌ ಆನರಬಲ್‌'' ಬರ್ಮಾದ ಅರ್ಲ್‌‌ ಮೌಂಟ್‌‌ಬ್ಯಾಟನ್, KG, GCB, OM, GCSI, GCIE, GCVO, DSO, PC, FRS<ref name="ref">[http://www.unithistories.com/units_index/default.asp?file=../officers/personsx.html ]</ref> ==ದರ್ಜೆಗಳಲ್ಲಿ ಸಿಕ್ಕ ಬಡತಿಗಳು== *ಕೆಡೆಟ್‌, RN-೧೯೧೩ *ಮಿಡ್‌ಷಿಪ್‌ಮನ್‌, RN-೧೯೧೬ *ಸಬ್‌-ಲೆಫ್ಟಿನೆಂಟ್‌, RN-೧೯೧೮ *ಲೆಫ್ಟಿನೆಂಟ್‌, RN-೧೯೨೦ *ಲೆಫ್ಟಿನೆಂಟ್‌‌ -ದಳಪತಿ/ಕಮ್ಯಾಂಡರ್‌, RN-೧೯೨೮ *ದಳಪತಿ/ಕಮ್ಯಾಂಡರ್‌, RN-೧೯೩೨ *ಕಪ್ತಾನ/ನೌಕಾನಾಯಕ, RN-೧೯೩೭ *ಕಾಮಡೋರ್‌, RN-೧೯೪೧ **''ಹಂಗಾಮಿ ವೈಸ್‌-ಅಡ್ಮೀರಲ್‌, RN'' -೧೯೪೨ **''ಹಂಗಾಮಿ ಅಡ್ಮೀರಲ್‌, RN'' -೧೯೪೩ *ರೇರ್‌‌ ಅಡ್ಮೀರಲ್‌, RN-೧೯೪೬ *ವೈಸ್‌-ಅಡ್ಮೀರಲ್, RN-೧೯೪೯ **''ಹಂಗಾಮಿ ಅಡ್ಮೀರಲ್‌, RN'' -೧೯೫೨ *ಅಡ್ಮೀರಲ್, RN-೧೯೫೩ *ನೌಕಾದಳಾಧಿಪತಿ, RN-೧೯೫೬<ref name="ref" /> ==ಗೌರವಗಳು== {| border="0" cellpadding="2" cellspacing="0" align="center" style="margin:1em 1em 1em 0;background:white;border:1px #0047AB solid;border-collapse:collapse" |- bgcolor="white" ! colspan="4" align="center"|<span style="color:black;">ಬರ್ಮಾದ ಅರ್ಲ್‌‌ ಮೌಂಟ್‌‌ಬ್ಯಾಟನ್‌‌ರ ಬಿರುದುಪಟ್ಟಿಗಳು (UKಯ ಭೂಷಣಲಾಂಛನಗಳು)</span> |- | {{ribbon devices|number=0|ribbon=Order of the Garter UK ribbon.png}} | {{ribbon devices|number=0|ribbon=Order_of_the_Bath_UK_ribbon.png}} | {{ribbon devices|number=0|ribbon=Order of Merit (Commonwealth realms) ribbon.svg}} | {{ribbon devices|number=0|ribbon=Ord.Stella.India.jpg}} |- | {{ribbon devices|number=0|ribbon=Order of the Indian Empire Ribbon.svg}} | {{ribbon devices|number=0|ribbon=Royal Victorian Order ribbon sm.jpg}} | {{Ribbon devices|number=0|ribbon=Dso-ribbon.png}} | {{ribbon devices|number=0|ribbon=VOStJ ribbon.png}} |- | {{ribbon devices|number=0|ribbon=BWMRibbon.png}} | {{ribbon devices|number=0|ribbon=Victory medal (UK) ribbon.png}} | {{Ribbon devices|number=0|ribbon=1939-45 Star.jpg}} | {{ribbon devices|number=0|ribbon=BurmaStarRibbon.png}} |- | {{ribbon devices|number=0|ribbon=War Medal 1939–1945 (UK) ribbon.png}} | {{ribbon devices|number=0|ribbon=King George V Coronation Medal ribbon.png}} | {{Ribbon devices|number=0|ribbon=GeorgeVSilverJubileum-ribbon.png}} | {{ribbon devices|number=0|ribbon=GeorgeVICoronationRibbon.png}} |- | {{ribbon devices|number=0|ribbon=UK Queen EII Coronation Medal ribbon.svg}} | |} ===ಬ್ರಿಟಿಷ್=== * ೧೯೩೭: ನೈಟ್‌‌ ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ರಾಯಲ್‌ ವಿಕ್ಟೋರಿಯನ್‌ ಆರ್ಡರ್‌ – GCVO<ref>{{London Gazette|issue=34365|date=29 January 1937|startpage=693|supp=y|accessdate=13 March 2010}}</ref> (೧೯೨೦: MVO,<ref>{{London Gazette|issue=32086|date=15 October 1920|startpage=9987|accessdate=13 March 2010}}</ref> ೧೯೨೨: KCVO<ref>{{London Gazette|issue=32730|date=18 July 1922|startpage=5353|accessdate=13 March 2010}}</ref>) * ೧೯೪೦: ನೈಟ್‌‌ ಆಫ್‌ ಜಸ್ಟೀಸ್‌ ಆಫ್‌ St ಜಾನ್‌ – KJStJ<ref>{{London Gazette|issue=34878|date=21 June 1940|startpage=3777|accessdate=13 March 2010}}</ref> (೧೯೨೯: CStJ)<ref>{{London Gazette|issue=33453|date=1 January 1929|startpage=49|accessdate=13 March 2010}}</ref> * ೧೯೪೧: ಕಂಪ್ಯಾನಿಯನ್‌ ಆಫ್‌ ದ ಡಿಸ್ಟಿಂಗ್ವಿಷ್‌ಡ್‌ ಸರ್ವೀಸ್‌ ಆರ್ಡರ್ – DSO<ref>{{London Gazette|issue=35029|date=31 December 1940|startpage=25|supp=y|accessdate=13 March 2010}}</ref> * ೧೯೪೬: ನೈಟ್‌‌ ಆಫ್‌ ದ ಗಾರ್ಟರ್‌ – KG<ref>{{London Gazette|issue=37807|date=3 December 1946|startpage=5945|supp=y|accessdate=2 April 2010}}</ref> * ೧೯೪೭: ನೈಟ್‌‌ ಗ್ರ್ಯಾಂಡ್‌ ಕಮ್ಯಾಂಡರ್‌‌ ಆಫ್‌ ದ ಸ್ಟಾರ್‌ ಆಫ್‌ ಇಂಡಿಯಾ – GCSI * ೧೯೪೭: ನೈಟ್‌‌ ಗ್ರ್ಯಾಂಡ್‌ ಕಮ್ಯಾಂಡರ್‌‌ ಆಫ್‌ ದ ಇಂಡಿಯನ್‌ ಎಂಪೈರ್‌ – GCIE * ೧೯೫೫: ನೈಟ್‌‌ ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ದ ಬಾತ್‌ – GCB (೧೯೪೩: CB, ೧೯೪೫: KCB<ref>{{London Gazette|issue=37023|date=6 April 1945|startpage=1893|supp=y|accessdate=13 March 2010}}</ref>) * ೧೯೬೫: ಮೆಂಬರ್‌ ಆಫ್‌ ದ ಆರ್ಡರ್‌ ಆಫ್‌ ಮೆರಿಟ್‌ – OM<ref>{{London Gazette|issue=43713|date=16 July 1965|startpage=6729|accessdate=2 April 2010}}</ref> ===ವಿದೇಶ=== * ೧೯೨೨: ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ಇಸಾಬೆಲ್‌ ದ ಕ್ಯಾಥೊಲಿಕ್‌ ಆಫ್‌ [[ಸ್ಪೇನ್|ಸ್ಪೇನ್‌]] * ೧೯೨೪: ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ದ ಕ್ರೌನ್‌ ಆಫ್‌ ರೊಮೇನಿಯಾ * ೧೯೩೭: ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ದ ಸ್ಟಾರ್‌ ಆಫ್‌ ರೊಮೇನಿಯಾ * ೧೯೪೧: ವಾರ್‌ ಕ್ರಾಸ್‌ (ಗ್ರೀಸ್‌‌) * ೧೯೪೩: ಚೀಫ್‌ ಕಮ್ಯಾಂಡರ್‌ ಆಫ್‌ ದ ಲೆಜಿಯನ್‌ ಆಫ್‌ ಮೆರಿಟ್‌ , [[ಅಮೇರಿಕ ಸಂಯುಕ್ತ ಸಂಸ್ಥಾನ|ಯುನೈಟೆಡ್‌ ಸ್ಟೇಟ್ಸ್‌‌]] * ೧೯೪೫: ಸ್ಪೆಷಲ್‌ ಗ್ರಾಂಡ್‌ ಕಾರ್ಡನ್‌ ಆಫ್‌ ದ ಆರ್ಡರ್‌ ಆಫ್‌ ದ ಕ್ಲೌಡ್‌ ಅಂಡ್‌ ಬ್ಯಾನರ್‌ ಆಫ್‌ [[ಚೀನಾ|ಚೈನಾ]]<ref>{{London Gazette|issue=37023|date=6 April 1945|startpage=1895|supp=y|accessdate=13 March 2010}}</ref> * ೧೯೪೫: ಡಿಸ್ಟಿಂಗ್ವಿಷ್‌ಡ್‌ ಸರ್ವೀಸ್‌ ಮೆಡಲ್‌, [[ಅಮೇರಿಕ ಸಂಯುಕ್ತ ಸಂಸ್ಥಾನ|ಯುನೈಟೆಡ್‌ ಸ್ಟೇಟ್ಸ್‌]]<ref>{{London Gazette|issue=37299|date=5 October 1945|startpage=4954|supp=y|accessdate=13 March 2010}}</ref> * ೧೯೪೫: ಏಷ್ಯಾಟಿಕ್‌-ಪೆಸಿಫಿಕ್‌ ಕ್ಯಾಂಪೇನ್‌ ಮೆಡಲ್‌, [[ಅಮೇರಿಕ ಸಂಯುಕ್ತ ಸಂಸ್ಥಾನ|ಯುನೈಟೆಡ್‌ ಸ್ಟೇಟ್ಸ್‌‌]] * ೧೯೪೬: ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಲೆಜಿಯನ್‌ ಡಿ'ಹಾನ್ನೆಯೂರ್‌ ಆಫ್‌ [[ಫ್ರಾನ್ಸ್|ಫ್ರಾನ್ಸ್‌‌]] * ೧೯೪೬: ಕ್ರಾಯಿಕ್ಸ್‌ ಡೆ ಗುಯೆರ್ರೆ, ಫ್ರಾನ್ಸ್‌ * ೧೯೪೬: ಗ್ರ್ಯಾಂಡ್‌ ಕಮ್ಯಾಂಡರ್‌‌ ಆಫ್‌ ದ ಆರ್ಡರ್‌ ಆಫ್‌ ದ ಸ್ಟಾರ್‌ ಆಫ್‌ [[ನೇಪಾಳ|ನೇಪಾಳ್‌]] * ೧೯೪೬: ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ದ ವೈಟ್‌ ಎಲಿಫೆಂಟ್‌ ಆಫ್‌ [[ಥೈಲ್ಯಾಂಡ್|ಥೈಲೆಂಡ್‌]] * ೧೯೪೬: ನೈಟ್‌‌ ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ಜಾರ್ಜ್‌‌ I ಆಫ್‌ [[ಗ್ರೀಸ್|ಗ್ರೀಸ್‌‌]]<ref>{{London Gazette|issue=37777|date=1 November 1946|startpage=5418|supp=y|accessdate=2 April 2010}}</ref> * ೧೯೪೮: ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ದ ನೆದರ್ಲೆಂಡ್ಸ್‌ ಲಯನ್‌<ref>{{London Gazette|issue=38176|date=13 January 1948|startpage=274|accessdate=13 March 2010}}</ref> * ೧೯೫೧: ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ಅವಿಜ್‌ ಆಫ್‌ [[ಪೋರ್ಚುಗಲ್|ಪೋರ್ಚುಗಲ್‌]] - GCA * ೧೯೫೨: ನೈಟ್‌‌ ಆಫ್‌ ದ ರಾಯಲ್‌ ಆರ್ಡರ್‌ ಆಫ್‌ ದ ಸೆರಾಫಿಮ್‌ ಆಫ್‌ [[ಸ್ವೀಡನ್|ಸ್ವೀಡನ್‌]] - RSerafO<ref>ನಾರ್ಡೆನ್‌ವಾಲ್‌, Per. Kungl. ಸೆರಾಫೈಮ್‌ರಾರ್ಡೆನ್‌ ೧೭೪೮ - ೧೯೯೮</ref><ref>{{Cite web|url=http://img267.imageshack.us/img267/624/mountbattenofburmaki1.jpg |title=Mountbatten's coat of arms as a Knight of the Royal Order of the Seraphim |date= |accessdate=2010-06-22|archiveurl=https://archive.is/NGlq|archivedate=2012-05-24}}</ref> * ೧೯೫೬: ಗ್ರ್ಯಾಂಡ್‌ ಕಮ್ಯಾಂಡರ್‌‌ ಆಫ್‌ ದ ಆರ್ಡರ್‌ ಆಫ್‌ ದ ಥಿರಿ ಥುಡಮ್ಮಾ (ಬರ್ಮಾ) * ೧೯೬೨: ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ದ ಡಾನ್ನೆರ್‌ಬ್ರಾಗ್‌ ಆಫ್‌ [[ಡೆನ್ಮಾರ್ಕ್‌]] - SKDO * ೧೯೬೫: ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ದ ಸೀಲ್‌ ಆಫ್‌ ಸೋಲೋಮನ್‌ ಆಫ್‌ [[ಇತಿಯೋಪಿಯ|ಇಥಿಯೋಪಿಯಾ]] ===ಶಸ್ತ್ರಾಸ್ತ್ರಗಳು=== {{Infobox COA wide |image = Sons of Louis Mountbatten - 1st Earl Mountbatten of Burma and 1st Marquess of Milford Haven Arms.svg |bannerimage = |badgeimage = |notes =The arms of the Earl Mountbatten of Burma consist of: |adopted = |crest =Crests of Hesse modified and Battenberg. |torse = |helm =Helms of Hesse modified and Battenberg. |escutcheon = Within the Garter, Quarterly, 1st and 4th, Hesse with a bordure compony argent and gules; 2nd and 3rd, Battenberg; charged at the honour point with an inescutcheon of the British Royal arms with a label of three points argent, the centre point charged with a rose gules and each of the others with an ermine spot sable (Princess Alice, his grandmother).<ref>{{Cite book|last=Lee|first=Brian |authorlink=Brian Lee|title=British Royal Bookplates|year=1999|publisher=Scolar Press|location= Aldershot|isbn=0859078830|pages=15, 135 & 136}}</ref> |supporters = Two Lions queue fourchée and crowned all or. |compartment = |motto = |orders = |other_elements = |banner = |badge = |symbolism = |previous_versions = }} ==ರಂಗಭೂಮಿಯ ಮೇಲಿನ ಚಿತ್ರಣಗಳು== ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ರನ್ನು ಚಲನಚಿತ್ರಗಳಲ್ಲಿ ಹಲವು ಬಾರಿ ಚಿತ್ರಿಸಲಾಗಿದೆ. ಇನ್‌ ವಿಚ್‌ ವೀ ಸರ್ವ್‌ ಎಂಬುದೊಂದು ೧೯೪೨ರ ಬ್ರಿಟಿಷರ ಯುದ್ಧದ ಬಗೆಗಿನ ರಾಷ್ಟ್ರಪ್ರೇಮಿ ಚಲನಚಿತ್ರವಾಗಿದ್ದು ಇದರ ನಿರ್ದೇಶನವನ್ನು ಡೇವಿಡ್‌ ಲೀನ್‌‌ ಮತ್ತು ನೋಯೆಲ್‌ ಕೊವಾರ್ಡ್‌‌ರು ಮಾಡಿದ್ದರು ಹಾಗೂ ಈ ಚಿತ್ರವು ಮೌಂಟ್‌‌ಬ್ಯಾಟನ್‌‌ರ ಅಧಿಪತ್ಯದಡಿಯಲ್ಲಿ HMS ಕೆಲ್ಲಿಯ ಮುಳುಗುವಿಕೆಯ ಘಟನೆಯಿಂದ ಪ್ರೇರೇಪಿತವಾಗಿತ್ತು. ಕೊವಾರ್ಡ್‌ರು ಮೌಂಟ್‌‌ಬ್ಯಾಟನ್‌‌ರೊಂದಿಗೆ ವೈಯಕ್ತಿಕ ಸ್ನೇಹವನ್ನು ಹೊಂದಿದ್ದರಿಂದ ಅವರ ಹಲವು ಭಾಷಣಗಳನ್ನು ಚಲನಚಿತ್ರದಲ್ಲಿ ಹಾಗೆಯೇ ಉದ್ಧರಿಸಲಾಗಿದೆ. ಆಗಸ್ಟ್‌‌ ೧೯೪೨ರಲ್ಲಿ ನಡೆಸಲಾದ ಪ್ರಖ್ಯಾತ ಅಲ್ಲೈಡ್‌ ಕಮ್ಯಾಂಡೋ ದಾಳಿಯ ಯೋಜನೆಯನ್ನು ಸಿದ್ಧಪಡಿಸುವಲ್ಲಿ ಹಾಗೂ ಅನುಮೋದಿಸುವಲ್ಲಿ ಅವರ ವಿವಾದಾಸ್ಪದ ಪಾತ್ರವನ್ನು ಬಿಂಬಿಸುವ ಇತಿಹಾಸಕಾರ ಬ್ರಿಯಾನ್‌ ಲೋರಿಂಗ್‌-ವಿಲ್ಲಾರಿಂದ ರಚಿತವಾದ "ಅನ್‌ ಆಥರೈಸ್ಟ್‌ ಆಕ್ಷನ್‌ "ಕೃತಿಯನ್ನು ಆಧರಿಸಿ ನಿರ್ಮಿಸಿದ CBC ಕಿರುಸರಣಿ "ಡಿಯೆಪ್ಪೆ‌"ಯಲ್ಲಿ ಮೌಂಟ್‌‌ಬ್ಯಾಟನ್‌‌ರನ್ನು ಚಿತ್ರಿಸಲಾಗಿದೆ. ೧೯೬೮ರ ಯುದ್ಧದ ಬಗೆಗಿನ ಚಲನಚಿತ್ರ ದ ಡೆವಿಲ್ಸ್‌ ಬ್ರಿಗೇಡ್‌ನಲ್ಲಿ ಅಲ್ಪಾವಧಿಯ ಪಾತ್ರವೊಂದರಲ್ಲಿ ಪ್ಯಾಟ್ರಿಕ್‌ ನೋಲೆಸ್‌ರು ಮೌಂಟ್‌‌ಬ್ಯಾಟನ್‌‌ನ ಪಾತ್ರವನ್ನು ನಿರ್ವಹಿಸಿದ್ದರು. ಮೌಂಟ್‌‌ಬ್ಯಾಟನ್‌‌ರ ಪಾತ್ರವನ್ನು [[ರಿಚರ್ಡ್ ಅಟೆನ್‍ಬರೊ|ಸರ್‌ ರಿಚರ್ಡ್‌ ಅಟೆನ್‌ಬರೋ]]ರ ೧೯೮೨ರ ಮಹಾಕೃತಿ ''ಗಾಂಧಿ'' ಯಲ್ಲಿ ಪೀಟರ್‌ ಹರ್ಲೋವೆ ವಹಿಸಿದ್ದರು. ೧೯೮೬ರಲ್ಲಿ, ITV ವಾಹಿನಿಯು ನಿಕೋಲ್‌ ವಿಲಿಯಮ್ಸನ್‌ ಮತ್ತು ಜ್ಯಾನೆಟ್‌ ಸುಜ್‌ಮನ್‌ರವರುಗಳು ಲಾರ್ಡ್‌‌ ಮತ್ತು ಲೇಡಿ ಮೌಂಟ್‌‌ಬ್ಯಾಟನ್‌‌ರ ಪಾತ್ರಗಳನ್ನು ವಹಿಸಿದ್ದ ''ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ : ದ ಲಾಸ್ಟ್‌ ವೈಸ್‌‌ರಾಯ್‌‌'' ಎಂಬ ಚಿತ್ರವನ್ನು ನಿರ್ಮಿಸಿ ಪ್ರಸಾರವನ್ನೂ ಮಾಡಿತ್ತು. ಚಿತ್ರದಲ್ಲಿ ಆತನು ಭಾರತದಲ್ಲಿದ್ದ ಕಾಲಾವಧಿಗೆ ಹೆಚ್ಚು ಮಹತ್ವ ನೀಡಲಾಗಿದ್ದು ನೆಹರೂರೊಂದಿಗಿನ ಲೇಡಿ ಮೌಂಟ್‌‌ಬ್ಯಾಟನ್‌‌ರ ಸಂಬಂಧವನ್ನು ಪರೋಕ್ಷವಾಗಿ ಬಿಂಬಿಸಿತ್ತು. USನಲ್ಲಿ ಮಾಸ್ಟರ್‌ಪೀಸ್‌ ಥಿಯೇಟರ್‌ನಲ್ಲಿ ಇದನ್ನು ಪ್ರಸಾರ ಮಾಡಲಾಗಿತ್ತು. ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ರು (ಕ್ರಿಸ್ಟೋಫರ್‌ ಓವನ್‌ರು ಈ ಪಾತ್ರ ವಹಿಸಿದ್ದರು) ೨೦೦೮ರ ಚಲನಚಿತ್ರ ''ದ ಬ್ಯಾಂಕ್‌ ಜಾಬ್‌'' ನಲ್ಲಿ ಕಾಣಿಸಿಕೊಂಡಿದ್ದರು, ಈ ಚಿತ್ರವು ೧೯೭೦ರ ದಶಕದ ಸರ್ಕಾರಿ ಪ್ರೇರಿತ ಬ್ಯಾಂಕ್‌ ದರೋಡೆಯ ಕಥೆಯನ್ನು ಹೊಂದಿದೆ. ಪ್ಯಾಡಿಂಗ್‌ಟನ್‌ ಸ್ಟೇಷನ್‌ನ ಗೋಪ್ಯವಾದ ಸ್ಥಳವೊಂದರಲ್ಲಿ ನಡೆಯುವ ಗುಪ್ತ ಭೇಟಿಯೊಂದರಲ್ಲಿ, ಮೌಂಟ್‌‌ಬ್ಯಾಟನ್‌‌ನನ್ನು ಬ್ರಿಟಿಷ್‌‌ ಸರ್ಕಾರದ ಓರ್ವ ಪ್ರತಿನಿಧಿಯನ್ನಾಗಿ ಚಿತ್ರಿಸಲಾಗಿದ್ದು, ರಾಜಕುಟುಂಬವನ್ನು ಮುಜುಗರಕ್ಕೀಡುಮಾಡುವ ಸಂಭಾವ್ಯತೆ ಇರುವ ರಾಜಕುಮಾರಿ/ರಾಣಿ ಮಾರ್ಗರೇಟ್‌‌ಳ ನಗ್ನ ಚಿತ್ರಗಳ ಬದಲಿಗೆ ವಿನಿಮಯವಾಗಿ ಆತನು ಡಕಾಯಿತರಿಗೆ ತಮ್ಮ ಮೇಲೆ ವಿಚಾರಣೆಯನ್ನು ನಡೆಸುವುದಿಲ್ಲವೆಂಬ ರಕ್ಷಣೆಯನ್ನು ಖಾತರಿಪಡಿಸುವ ದಾಖಲೆಗಳನ್ನು ಹಸ್ತಾಂತರಿಸುತ್ತಾನೆ. ಅದಾದ ನಂತರ ವ್ಯಂಗ್ಯವಾಗಿ ಮೌಂಟ್‌‌ಬ್ಯಾಟನ್‌‌ "ಯುದ್ಧವು ಮುಗಿದ ನಂತರದಿಂದ ಇಂತಹಾ ಕಾತರತೆಯನ್ನು ನಾನು ಅನುಭವಿಸಿಯೇ ಇರಲಿಲ್ಲ " ಎಂದು ಹೇಳುತ್ತಾನೆ.<ref>{{Cite news | url=http://www.time.com/time/arts/article/0,8599,1720472,00.html | work=Time | date=7 March 2008 | accessdate=11 May 2010 | first=Richard | last=Schickel | title=ಆರ್ಕೈವ್ ನಕಲು | archive-date=6 ಫೆಬ್ರವರಿ 2011 | archive-url=https://web.archive.org/web/20110206082711/http://www.time.com/time/arts/article/0,8599,1720472,00.html | url-status=dead }}</ref> ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ನ ಪಾತ್ರವನ್ನು ೨೦೦೮ರ ಕಿರುತೆರೆ ಚಲನಚಿತ್ರ ''ಇನ್‌ ಲವ್‌ ವಿತ್‌ ಬಾರ್ಬರಾ'' ಎಂಬ ರಮಣೀಯ ಕಾದಂಬರಿಗಾರ್ತಿ ಬಾರ್ಬರಾ ಕಾರ್ಟ್‌ಲ್ಯಾಂಡ್‌ರ ಜೀವನಚರಿತ್ರೆ ಕುರಿತ ಚಿತ್ರದಲ್ಲಿ ಡೇವಿಡ್‌ ವಾರ್ನರ್‌ರು ವಹಿಸಿದ್ದರು ಈ ಚಿತ್ರವನ್ನು UKನಲ್ಲಿ BBC ಫೋರ್‌ ವಾಹಿನಿಯಲ್ಲಿ ಪ್ರದರ್ಶಿಸಲಾಗಿತ್ತು. ಟೆಡ್‌ ಬೆಲ್‌ರು ರಚಿಸಿದ್ದ ಕಾದಂಬರಿ ವಾರ್‌ಲಾರ್ಡ್‌‌ನಲ್ಲಿ ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ರದೂ ಒಂದು ಪಾತ್ರವಿದೆ. ಆತ ಭಾರತದ ವೈಸ್‌‌ರಾಯ್‌‌ ಆಗಿದ್ದಾಗಿನ ಅವಧಿಯ ಭಾಗವನ್ನು ಹಾಗೂ ಆತನ ಪತ್ನಿ ಹಾಗೂ ನೆಹರೂರವರ ನಡುವಿನ ಪ್ರಣಯಕಥೆಯನ್ನು ಸಂಭಾವ್ಯವಾಗಿ ಚಿತ್ರಿಸಲಿದ್ದ ಇತ್ತೀಚೆಗಷ್ಟೇ ರದ್ದಾದ ಚಲನಚಿತ್ರ ''ಇಂಡಿಯನ್‌ ಸಮ್ಮರ್‌'' ನಲ್ಲಿ ಮೌಂಟ್‌‌ಬ್ಯಾಟನ್‌‌ರ ಪಾತ್ರ ಕಾಣಿಸಿಕೊಳ್ಳಬೇಕಾಗಿತ್ತು. ಇದು ಅಲೆಕ್ಸ್‌ ವಾನ್‌ ಟುನ್ಜೆಲ್‌ಮನ್‌ರ ಕೃತಿ ''[[Indian Summer: The Secret history of the end of an empire]]'' ಯ ಮೇಲೆ ಲಘುವಾಗಿ ಆಧರಿಸಿರಬೇಕಾಗಿತ್ತು.<ref>{{Cite news| url=http://entertainment.timesonline.co.uk/tol/arts_and_entertainment/books/article4213430.ece | work=The Times | location=London | title=Indian Summer story of the Mountbattens | first=Ed | last=Caesar | date=29 June 2008 | accessdate=11 May 2010}}</ref> ===ಇತರೆ ಗಮನಾರ್ಹ ಹಿರಿಮೆಗಳು=== ರಾಮ್ಸೆಯ ವೈಟ್‌ನ್ಯಾಪ್‌ ಎಂಬಲ್ಲಿನ ಬ್ರಾಡ್‌ಲ್ಯಾಂಡ್ಸ್‌‌ ಎಸ್ಟೇಟ್‌ನ ಮೂಲತಃ ಭಾಗವಾಗಿದ್ದ ಭೂಮಿಯಲ್ಲಿ ಆತನ ಹೆಸರಿನಲ್ಲಿಯೇ ದ ಮೌಂಟ್‌‌ಬ್ಯಾಟನ್‌‌ ಶಾಲೆಯನ್ನು ೧೯೬೯ರಲ್ಲಿ ತೆರೆಯಲಾಗಿತ್ತು. ಎಡಿನ್‌ಬರ್ಗ್‌ನಲ್ಲಿನ ಹೀರಿಯಟ್‌-ವಾಟ್‌ ವಿಶ್ವವಿದ್ಯಾಲಯದ ದ ಸ್ಕೂಲ್‌ ಆಫ್‌ ಮ್ಯಾಥೆಮ್ಯಾಟಿಕಲ್‌ ಅಂಡ್‌ ಕಂಪ್ಯೂಟರ್‌ ಸೈನ್ಸಸ್‌ ಎಂಬ ಮಹಾವಿದ್ಯಾಲಯಕ್ಕೆ ಆತನ ಹೆಸರನ್ನೇ ಇಡಲಾಗಿದೆ. ಸೌತಾಂಪ್ಟನ್ ವಿಶ್ವವಿದ್ಯಾಲಯದ ಮೌಂಟ್‌‌ಬ್ಯಾಟನ್‌‌ ಸೆಂಟರ್‌ ಫಾರ್‌ ಇಂಟರ್‌ನ್ಯಾಷನಲ್‌ ಸ್ಟಡೀಸ್‌ ಎಂಬುದಕ್ಕೂ ಆತನದೇ ಹೆಸರಿಡಲಾಗಿದೆ. ಸಂಸ್ಕೃತಿಗಳ ನಡುವಿನ ಪರಸ್ಪರ ಅರ್ಥೈಸುವಿಕೆಗಳನ್ನು ಹೆಚ್ಚಿಸುವಲ್ಲಿ ಮೌಂಟ್‌‌ಬ್ಯಾಟನ್‌‌ರು ಬಹಳ ಹೆಮ್ಮೆಯನ್ನು ಹೊಂದಿದ್ದರಲ್ಲದೇ ೧೯೮೪ರಲ್ಲಿ, ತನ್ನ ಹಿರಿಯ ಪುತ್ರಿಯು ಪೋಷಕಳಾಗಿದ್ದ ಮೌಂಟ್‌‌ಬ್ಯಾಟನ್‌‌ ಇಂಟರ್ನ್‌ಷಿಪ್‌ ಪ್ರೋಗ್ರಾಮ್‌ <ref>http://www.mountbatten.org, ಮೌಂಟ್‌‌ಬ್ಯಾಟನ್‌‌ ಇಂಟರ್ನ್‌ಷಿಪ್‌ ಪ್ರೋಗ್ರಾಮ್‌ -ಅಧಿಕೃತ ಜಾಲತಾಣ</ref> ಎಂಬ ಕಾರ್ಯಕ್ರಮವನ್ನು ಯುವ ವಯಸ್ಕರನ್ನು ತಮ್ಮ ಪರಸ್ಪರರ ಸಂಸ್ಕೃತಿಗಳ ಮೇಲೆ ಗೌರವಗಳನ್ನು ಹೆಚ್ಚಿಸಿಕೊಳ್ಳುವ ಹಾಗೂ ಅದನ್ನು ವಿದೇಶದಲ್ಲಿ ಸ್ವಲ್ಪ ಸಮಯವನ್ನು ಕಳೆಯುವ ಅವಕಾಶವನ್ನು ಕೊಟ್ಟಿದ್ದರು. ಪಾಸ್ಟ್‌,ಪ್ರೆಸೆಂಟ್‌ ಅಂಡ್‌ ಫ್ಯೂಚರ್‌ ಎಂಬ ೧೯೭೩ರ LP ಮುದ್ರಿಕೆಯಲ್ಲಿ ಪ್ರಕಟವಾದ ಪೋಸ್ಟ್‌ ವರ್ಲ್ಡ್‌‌ ವಾರ್‌ ಟು ಬ್ಲ್ಯೂಸ್‌ ಎಂಬ ತಮ್ಮ ಗೀತೆಯೊಂದರಲ್ಲಿ ಗಾಯಕ ಹಾಗೂ ಗೀತರಚನೆಕಾರ ಅಲ್‌ ಸ್ಟೀವರ್ಟ್‌ರು ಮೌಂಟ್‌‌ಬ್ಯಾಟನ್‌‌ರು ಭಾರತದ ಬಗ್ಗೆ ವಿನ್‌‌ಸ್ಟನ್‌‌ ಚರ್ಚಿಲ್‌‌ರೊಂದಿಗೆ ಹೊಂದಿದ್ದ ವಿವಾದಾಸ್ಪದ ಭಿನ್ನಾಭಿಪ್ರಾಯದ ಉಲ್ಲೇಖವನ್ನು ಹೊಂದಿದೆ. ==ಇವನ್ನೂ ಗಮನಿಸಿ‌== * ಮೌಂಟ್‌‌ಬ್ಯಾಟನ್‌‌ ಇಂಟರ್ನ್‌ಷಿಪ್‌ ಯೋಜನೆ ==ಅಡಿ ಟಿಪ್ಪಣಿಗಳು== {{Reflist|2}} ==ಹೆಚ್ಚಿನ ಓದಿಗೆ== :ಇದನ್ನೂ ನೋಡಿ: ಡೇವಿಡ್‌ ಲೇಯ್‌, "ದ ವಿಲ್ಸನ್‌ ಪ್ಲಾಟ್‌: ದ ಇಂಟೆಲಿಜೆನ್ಸ್‌ ಸರ್ವೀಸಸ್‌ ಅಂಡ್‌ ದ ಡಿಸ್‌ಕ್ರೆಡಿಟಿಂಗ್‌ ಆಫ್‌ ಎ ಪ್ರೈಮ್‌ ಮಿನಿಸ್ಟರ್‌ ೧೯೪೫–೧೯೭೬", ಲಂಡನ್‌‌ : ಹೀನೆಮನ್ನ್‌, ೧೯೮೮ ==ಹೆಚ್ಚಿನ ಓದಿಗಾಗಿ== * ಫಿಲಿಪ್‌ ಝೀಗ್ಲೆರ್‌‌ , ''ಮೌಂಟ್‌‌ಬ್ಯಾಟನ್‌‌ : ದ ಅಫಿಷಿಯಲ್‌ ಬಯೋಗ್ರಾಫಿ'' , (ಕಾಲಿನ್ಸ್‌, ೧೯೮೫) * ರಿಚರ್ಡ್‌ ಹಗ್‌‌, ''ಮೌಂಟ್‌‌ಬ್ಯಾಟನ್‌‌ ; ಹೀರೋ ಆಫ್‌ ಅವರ್‌ ಟೈಮ್‌'' , (ವೇಯ್ಡೆನ್‌ಫೆಲ್ಡ್‌ ಮತ್ತು ನಿಕೋಲ್ಸನ್‌, ೧೯೮೦) * ''ದ ಲೈಫ್‌ ಅಂಡ್‌ ಟೈಮ್ಸ್‌ ಆಫ್‌ ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ '' (ಹಚಿನ್ಸನ್‌, ೧೯೬೮) * ಸ್ಮಿತ್‌, ಅಡ್ರಿಯಾನ್‌. ''ಮೌಂಟ್‌‌ಬ್ಯಾಟನ್‌‌ : ಅಪ್ರೆಂಟಿಸ್‌ ವಾರ್‌ ಲಾರ್ಡ್‌‌'' (I.B. ಟಾರಿಸ್‌; ೨೦೧೦) ೩೮೪ ಪುಟಗಳು; ೧೯೪೩ರವರೆಗಿನ ಜೀವನಚರಿತ್ರೆ. * ಆಂಡ್ರ್ಯೂ ರಾಬರ್ಟ್ಸ್‌‌ ''ಎಮಿನೆಂಟ್‌ ಚರ್ಚಿಲಿಯನ್ಸ್‌'' , (ಫೀನಿಕ್ಸ್‌ ಪ್ರೆಸ್, ೧೯೯೪). * ಡಾಮಿನಿಕ್‌ ಲೇಪಿಯೆರ್ರೆ ಮತ್ತು ಲ್ಯಾರ್ರಿ ಕಾಲಿನ್ಸ್‌‌ ''ಫ್ರೀಡಮ್‌ ಅಟ್‌ ಮಿಡ್‌ನೈಟ್‌'' , (ಕಾಲಿನ್ಸ್‌, ೧೯೭೫). * ರಾಬರ್ಟ್‌ ಲೇಸೆ ''ರಾಯಲ್‌'' (೨೦೦೨) * A.N. ವಿಲ್ಸನ್‌ ''ಆಫ್ಟರ್‌ ದ ವಿಕ್ಟೋರಿಯನ್ಸ್‌: ೧೯೦೧–೧೯೫೩'' , (ಹಚಿನ್ಸನ್‌ , ೨೦೦೫) * ಜಾನ್‌ ಲೇಟೈಮರ್‌ ''ಬರ್ಮಾ : ದ ಫಾರ್‌ಗಾಟನ್‌ ವಾರ್‌'' , (ಜಾನ್‌ ಮುರ್ರೆ, ೨೦೦೪) *ಮಾಂಟ್‌ಗೋಮೆರಿ -ಮ್ಯಾಸ್ಸಿಂಗ್‌ಬರ್ಡ್‌ , ಹಗ್‌ (ಸಂಪಾದಕ), ''ಬರ್ಕೆ'ಸ್‌ ಗೈಡ್‌ ಟುದ ರಾಯಲ್‌ ಫ್ಯಾಮಿಲಿ'' , ಬರ್ಕೆ'ಸ್‌ ಪೀರೇಜ್‌ , ಲಂಡನ್‌‌, ೧೯೭೩, ISBN ೦-೨೨೦-೬೬೨೨೨-೩ * ಟೋನಿ ಹೀಥ್‌ಕೋಟೆ ''ದ ಬ್ರಿಟಿಷ್‌‌ ಅಡ್ಮೀರಲ್ಸ್‌ ಆಫ್‌ ದ ಫ್ಲೀಟ್‌ ೧೭೩೪–೧೯೯೫'' , (ಪೆನ್‌ & ಸ್ವಾರ್ಡ್‌ Ltd, ೨೦೦೨), ISBN ೦-೮೫೦೫೨-೮೩೫-೬ * ಟಿಮೊತಿ ನ್ಯಾಚ್‌ಬುಲ್‌ ''ಫ್ರಮ್‌ ಎ ಕ್ಲಿಯರ್‌ ಬ್ಲ್ಯೂ ಸ್ಕೈ: ಸರ್ವೈವಿಂಗ್‌ ದ ಮೌಂಟ್‌‌ಬ್ಯಾಟನ್‌‌ ಬಾಂಬ್‌'' , (ಹಚಿನ್ಸನ್‌ ೨೦೦೯). ಈಗ ಜೀವದಿಂದಿರುವ ಮೌಂಟ್‌‌ಬ್ಯಾಟನ್‌‌ರ ಅವಳಿ ಮೊಮ್ಮಗ ವರ್ಣಿಸಿರುವ ವೈಯಕ್ತಿಕ ಕಥಾನಕ. ==ಬಾಹ್ಯ ಕೊಂಡಿಗಳು‌‌== {{Commons category|Louis Mountbatten, 1st Earl Mountbatten of Burma}} * [http://mountbattenofburma.com mountbattenofburma.com - ಬರ್ಮಾದ 1ನೆಯ ಅರ್ಲ್ ಮೌಂಟ್‌ಬ್ಯಾಟನ್ ಲೂಯಿಸ್ ಅವರಿಗೆ ಅರ್ಪಣೆ ಮತ್ತು ಸ್ಮರಣಾರ್ಥ] * [http://www.combinedops.com/mountbatten.htm ಕಂಬೈನ್‌ಡ್‌ ಓಪ್ಸ್‌] * [http://www.u-35.com/mountbatten/ ಜರ್ಮನ್‌‌ U-ದೋಣಿ/ಬೋಟ್‌ U-35 ಅಧಿಕಾರಿಗಳೊಂದಿಗೆ ಸಂವಾದ] * [http://www.sligoheritage.com/archmbatten.htm ದ ಮೌಂಟ್‌‌ಬ್ಯಾಟನ್‌‌ ಅಸ್ಯಾಸಿನೇಷನ್‌ : ಎ ರಿಟ್ರೋಸ್ಪೆಕ್ಟೀವ್‌] * ದ ಮೌಂಟ್‌‌ಬ್ಯಾಟನ್‌‌ ಸ್ಕೂಲ್‌, ರಾಮ್ಸೆ- http://www.mountbatten.hants.sch.uk/home/index.php {{Webarchive|url=https://web.archive.org/web/20081017073440/http://www.mountbatten.hants.sch.uk/home/index.php |date=17 ಅಕ್ಟೋಬರ್ 2008 }} * [http://www.mountbatten.org ಮೌಂಟ್‌‌ಬ್ಯಾಟನ್‌‌ ಇಂಟರ್ನ್‌ಷಿಪ್‌ ಪ್ರೋಗ್ರಾಮ್‌] {{S-start}} {{S-gov}} {{S-bef|rows=3|before=[[Archibald Percival Wavell, 1st Earl Wavell|The Viscount Wavell]]}} {{S-ttl|title=[[Governor-General of India|Viceroy of India]]|years=1947}} {{S-non|reason=Office abolished}} |- {{S-ttl|rows=2|title=[[Governor-General of India]]|years=1947&ndash;1948}} {{S-aft|after=[[C. Rajagopalachari]]}} |- {{S-aft|after=[[Muhammad Ali Jinnah]]|as=[[Governor-General of Pakistan]]}} {{S-mil}} {{S-bef|before=New title}} {{S-ttl|title=Supreme Commander [[South-East Asian theatre of World War II|South East Asia Theatre]]|years=1943&ndash;1946}} {{S-aft|after=Disbanded}} {{S-bef|before=[[Herbert Annesley Packer|Sir Herbert Packer]]}} {{S-ttl|title=[[Fourth Sea Lord]]|years=1950–1952}} {{S-aft|after=[[Sydney Raw|Sir Sydney Raw]]}} {{Succession box|title=[[Mediterranean Fleet|Commander-in-Chief, Mediterranean Fleet]]|years=1952&ndash;1954|before=[[John Edelsten|Sir John Edelsten]]|after=[[Guy Grantham|Sir Guy Grantham]]}} {{S-bef|before=[[Rhoderick McGrigor|Sir Rhoderick McGrigor]]}} {{S-ttl|title=[[First Sea Lord]]|years=1955&ndash;1959}} {{S-aft|after=[[Charles Lambe|Sir Charles Lambe]]}} {{S-bef|before=[[William Dickson (military officer)|Sir William Dickson]]}} {{S-ttl|title=[[Chief of the Defence Staff (United Kingdom)|Chief of the Defence Staff]]|years=1959&ndash;1965}} {{S-aft|after=[[Richard Amyatt Hull|Sir Richard Hull]]}} {{S-bef|before=[[Rustu Erdelhun]]}} {{S-ttl|title=[[Chairman of the NATO Military Committee]]|years=1960&ndash;1961}} {{S-aft|after=[[Lyman Lemnitzer|Lyman L. Lemnitzer]]}} |- {{S-aca}} {{S-bef|before=?}} {{S-ttl|title=[[United World Colleges|President of the United World Colleges]] |years=1967&ndash;1978}} {{S-aft|after=[[Charles, Prince of Wales|The Prince of Wales]]}} |- {{S-hon}} {{S-new}} {{S-ttl|title=[[Lord Lieutenant of the Isle of Wight]]|years=1974&ndash;1979}} {{S-aft|after=[[Sir John Nicholson, 2nd Baronet|Sir John Nicholson, Bt]]}} |- {{S-reg|uk}} {{S-new|rows=2|creation}} {{S-ttl|title=[[Earl Mountbatten of Burma]]|years=1947&ndash;1979}} {{S-aft|rows=3|after=[[Patricia Knatchbull, 2nd Countess Mountbatten of Burma|Patricia Knatchbull]]}} {{S-ttl|title=[[Baron Romsey]]|years=1947&ndash;1979}} |- {{S-new|creation}} {{S-ttl|title=[[Viscount Mountbatten of Burma]]|years=1946&ndash;1979}} {{end}} {{Chiefs of Defence Staff}} {{First Sea Lord}} {{Viceroys of India}} {{Indian independence movement}} {{Battenberg family}} {{Chairmen of the NATO Military Committee}} {{Use dmy dates|date=September 2010}} {{DEFAULTSORT:Mountbatten Of Burma, Louis Mountbatten, 1st Earl}} [[ವರ್ಗ:ಲೇಖನದ ಪ್ರತ್ಯಾದಾನಗಳ ಮಾದರಿ]] [[ವರ್ಗ:1900ರಲ್ಲಿ ಜನಿಸಿದವರು]] [[ವರ್ಗ:1979ರಲ್ಲಿ ನಿಧನ ಹೊಂದಿದವರು]] [[ವರ್ಗ:ಬ್ರಿಟಿಷ್‌‌ ಭಾರತದಲ್ಲಿನ ಕಾರ್ಯನಿರ್ವಾಹಕರು]] [[ವರ್ಗ:ಕೇಂಬ್ರಿಡ್ಜ್‌‌ನ ಕ್ರೈಸ್ಟ್‌'ಸ್‌ ಕಾಲೇಜ್‌ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಸಂಘ]] [[ವರ್ಗ:ಹತ್ಯೆಗೀಡಾದ ಬ್ರಿಟಿಷ್‌‌ ರಾಜಕಾರಣಿಗಳು]] [[ವರ್ಗ:ಹತ್ಯೆಗೀಡಾದ ರಾಜವಂಶಜರು]] [[ವರ್ಗ:ಹೊರದೇಶಗಳಲ್ಲಿ ಕೊಲೆಯಾದ ಬ್ರಿಟಿಷ್‌ ಜನರು]] [[ವರ್ಗ:ಭಯೋತ್ಪಾದನೆಗೆ ಬಲಿಯಾದ ಬ್ರಿಟಿಷರು]] [[ವರ್ಗ:1979ರಲ್ಲಿ ಆದ ಭಯೋತ್ಪಾದಕ ಕೃತ್ಯಗಳು]] [[ವರ್ಗ:ಡಿಸ್ಟಿಂಗ್ವಿಷ್‌ಡ್‌ ಸರ್ವೀಸ್‌ ಆರ್ಡರ್‌ ಪಡೆಯ ಸಂಗಡಿಗರು]] [[ವರ್ಗ:ಐರ್ಲೆಂಡ್‌‌ ಗಣರಾಜ್ಯದಲ್ಲಿ ಸುಧಾರಿತ ಸ್ಫೋಟಕಗಳನ್ನು ಬಳಸಿ ಮಾಡಿದ ಹತ್ಯೆಗಳು]] [[ವರ್ಗ:ಯುನೈಟೆಡ್‌ ಕಿಂಗ್‌ಡಮ್‌‌‌ನ ಶ್ರೀಮಂತವರ್ಗದಲ್ಲಿನ ಅರ್ಲ್‌‌ಗಳ ಪಟ್ಟಿ]] [[ವರ್ಗ:ಬರ್ಮಾದ ಅರ್ಲ್‌‌ ಮೌಂಟ್‌‌ಬ್ಯಾಟನ್‌‌ಗಳು]] [[ವರ್ಗ:ಜರ್ಮನ್ ಸಂತತಿಯ ಆಂಗ್ಲ ಜನರು]] [[ವರ್ಗ:ರಾಯಲ್‌ ಸೊಸೈಟಿಯ ಫೆಲೋಗಳು]] [[ವರ್ಗ:ಪ್ರಥಮ ದರ್ಜೆಯ ಸೀ ಲಾರ್ಡ್‌ ಅಧಿಕಾರಿಗಳು]] [[ವರ್ಗ:ಭಾರತದ ಮಹಾಮಂಡಲಾಧಿಪತಿಗಳು]] [[ವರ್ಗ:ಹೌಸ್‌ ಆಫ್‌ ಬ್ಯಾಟೆನ್‌ಬರ್ಗ್‌‌‌]] [[ವರ್ಗ:ಗ್ರ್ಯಾಂಡ್‌ ಕಮ್ಯಾಂಡರ್‌‌ ಆಫ್‌ ದ ಆರ್ಡರ್‌ ಆಫ್‌ ದ ಇಂಡಿಯನ್‌ ಎಂಪೈರ್‌ ನೈಟ್‌ಹುಡ್‌ ಪದವಿಧರರು]] [[ವರ್ಗ:ಗ್ರ್ಯಾಂಡ್‌ ಕಮ್ಯಾಂಡರ್‌‌ ಆಫ್‌ ದ ಆರ್ಡರ್‌ ಆಫ್‌ ದ ಸ್ಟಾರ್‌ ಆಫ್‌ ಇಂಡಿಯಾ ನೈಟ್‌ಹುಡ್‌ ಪದವಿಧರರು]] [[ವರ್ಗ:ಗ್ರ್ಯಾಂಡ್ ಕ್ರಾಸ್ ಆಫ್‌ ದ ಆರ್ಡರ್ ಆಫ್ ದ ಬಾಥ್‌ನ ನೈಟ್‌ಹುಡ್‌ ಪದವಿಧರರು]] [[ವರ್ಗ:ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ರಾಯಲ್‌ ವಿಕ್ಟೋರಿಯನ್‌ ಆರ್ಡರ್‌ನ ನೈಟ್‌ಹುಡ್‌ ಪದವಿಧರರು]] [[ವರ್ಗ:ಜಸ್ಟೀಸ್‌ ಆಫ್‌ ದ ಆರ್ಡರ್‌ ಆಫ್‌‌ St ಜಾನ್‌ನ ನೈಟ್‌ಹುಡ್‌ ಪದವಿಧರರು]] [[ವರ್ಗ:ದ ಗಾರ್ಟರ್‌ನ ನೈಟ್‌ಹುಡ್‌ ಪದವಿಧರರು]] [[ವರ್ಗ:ಲೆಜಿಯನ್ ಡಿ'ಹಾನರ್‌ನ ಗ್ರ್ಯಾಂಡ್ ಕ್ರೊಯಿಕ್ಸ್]] [[ವರ್ಗ:ಆರ್ಡರ್‌ ಆಫ್‌ ಇಸಾಬೆಲ್ಲಾ ದ ಕ್ಯಾಥೊಲಿಕ್‌ನ ಪಡೆದವರು]] [[ವರ್ಗ:ಆರ್ಡರ್‌ ಆಫ್‌ ದ ಕ್ರೌನ್‌ನ (ರೊಮೇನಿಯಾ) ಪಡೆದವರು]] [[ವರ್ಗ:ವಾರ್‌ ಕ್ರಾಸ್‌ನ ಪಡೆದವರು (ಗ್ರೀಸ್‌‌)]] [[ವರ್ಗ:ಲೆಜಿಯನ್‌ ಆಫ್‌ ಮೆರಿಟ್‌ನ ಮುಖ್ಯ ದಳಪತಿಗಳು]] [[ವರ್ಗ:ಆರ್ಡರ್‌ ಆಫ್‌ ದ ಕ್ಲೌಡ್‌ ಅಂಡ್ ಬ್ಯಾನರ್‌ನ ಪಡೆದವರು]] [[ವರ್ಗ:ಡಿಸ್ಟಿಂಗ್ವಿಷ್‌ಡ್‌ ಸರ್ವೀಸ್‌ ಮೆಡಲ್‌ ಪದಕಗಳನ್ನು ಪಡೆದ ವಿದೇಶೀಯರು (ಯುನೈಟೆಡ್‌ ಸ್ಟೇಟ್ಸ್‌‌)]] [[ವರ್ಗ:ಕ್ರಾಯಿಕ್ಸ್‌ ಡೆ ಗೆರ್ರೆನ ಪಡೆದವರು (ಫ್ರಾನ್ಸ್‌‌)]] [[ವರ್ಗ:ಆರ್ಡರ್‌ ಆಫ್‌ ದ ಸ್ಟಾರ್‌ ಆಫ್ ನೇಪಾಳ್‌ನ ಪಡೆದವರು]] [[ವರ್ಗ:ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ದ ವೈಟ್‌ ಎಲಿಫೆಂಟ್‌ ನ ನೈಟ್‌ಹುಡ್‌ ಪದವಿಧರರು]] [[ವರ್ಗ:ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ಜಾರ್ಜ್‌‌ Iನ ಪದವಿಧರರು]] [[ವರ್ಗ:ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ದ ನೆದರ್‌ಲೆಂಡ್ಸ್‌ ಲಯನ್‌ನ ನೈಟ್‌ಹುಡ್‌ ಪದವಿಧರರು]] [[ವರ್ಗ:ಆರ್ಡರ್‌ ಆಫ್‌ ಅವಿಜ್‌ನ ಪಡೆದವರು]] [[ವರ್ಗ:ಆರ್ಡರ್‌ ಆಫ್‌ ದ ಸೆರಾಫಿಮ್‌ಅನ್ನು ಪಡೆದವರು]] [[ವರ್ಗ:ಆರ್ಡರ್‌ ಆಫ್‌ ಮೆರಿಟ್‌ನ ಸದಸ್ಯರು]] [[ವರ್ಗ:ಆರ್ಡರ್‌ ಆಫ್‌ ಸೋಲೋಮನ್‌ನ ಪಡೆದವರು]] [[ವರ್ಗ:ಫ್ರಾಂಟಿಯರ್ಸ್‌‌‌ಮೆನ್ ಸದಸ್ಯರ ತುಕಡಿ]] [[ವರ್ಗ:ವ್ಹೈಟ್‌ ದ್ವೀಪದ ಲಾರ್ಡ್‌‌ ಲೆಫ್ಟಿನೆಂಟ್‌‌ ಗಳು]] [[ವರ್ಗ:ನೌಕಾಧಿಪತ್ಯ ಕಚೇರಿಯ ಲಾರ್ಡ್‌‌ಗಳು]] [[ವರ್ಗ:ಯುನೈಟೆಡ್‌ ಕಿಂಗ್‌ಡಮ್‌‌‌ನ ಪ್ರಿವಿ ಕೌನ್ಸಿಲ್‌ನ ಸದಸ್ಯರು]] [[ವರ್ಗ:ಬ್ರಿಟಿಷರ ಆಡಳಿತದಡಿಯಲ್ಲಿ ಸಿಂಗಪೂರ್‌‌ನ ಸೇನಾಪಡೆ]] [[ವರ್ಗ:ಪಾಕಿಸ್ತಾನ ಚಳುವಳಿ]] [[ವರ್ಗ:ಬರ್ಕ್‌ಷೈರ್‌ನ ವಿಂಡ್ಸರ್‌‌ನಲ್ಲಿನ ಜನರು]] [[ವರ್ಗ:ಐರಿಷ್‌ ಗಣರಾಜ್ಯದ/ರಿಪಬ್ಲಿಕನ್‌ ಅನಧಿಕೃತ ಸೈನ್ಯದಿಂದ ಕೊಲ್ಲಲ್ಪಟ್ಟವರು]] [[ವರ್ಗ:ಐರ್ಲೆಂಡ್‌‌ ಗಣರಾಜ್ಯದಲ್ಲಿ ಹತ್ಯೆಯಾದವರು]] [[ವರ್ಗ:ಬ್ರಿಟಿಷ್‌‌ ಕಂಪ್ಯೂಟರ್‌ ಸೊಸೈಟಿ ಸಂಸ್ಥೆಯ ಅಧ್ಯಕ್ಷರು]] [[ವರ್ಗ:ಬ್ರಿಟಿಷ್‌ ನೌಕಾಪಡೆಯ ನೌಕಾದಳೀಯ ಅಡ್ಮೀರಲ್‌ಗಳು]] [[ವರ್ಗ:ಬ್ರಿಟಿಷ್‌ ನೌಕಾಪಡೆ ವಿಶ್ವ ಸಮರ IIರಲ್ಲಿ ಭಾಗವಹಿಸಿದ ಅಡ್ಮೀರಲ್‌ಗಳು]] [[ವರ್ಗ:ಐರ್ಲೆಂಡ್‌‌ ಗಣರಾಜ್ಯದಲ್ಲಿ ಸಂಭವಿಸಿದ ಭಯೋತ್ಪಾದನೆಯಿಂದುಟಾದ ಸಾವುಗಳು]] [[ವರ್ಗ:ಭಾರತದ ವೈಸ್‌‌ರಾಯ್‌‌ಗಳು]] [[ವರ್ಗ:ಮಾರ್ಕ್ವಿಸ್‌‌ ಗಳ ಯುವ ಪುತ್ರರು]] [[ವರ್ಗ:ರಾಯಲ್‌ ನ್ಯಾಷನಲ್‌ ಕಾಲೇಜ್‌ ಫಾರ್‌‌ ಬ್ಲೈಂಡ್‌‌ ಮಹಾವಿದ್ಯಾಲಯಕ್ಕೆ ಸಂಬಂಧಪಟ್ಟ ಜನರು]] [[ವರ್ಗ:ಆರ್ಡರ್‌ ಆಫ್‌ ದ ಡ್ಯಾನೆಬ್ರಾಗ್‌ನ ಗ್ರ್ಯಾಂಡ್‌ ಕ್ರಾಸ್‌‌ ನೈಟ್‌ಹುಡ್‌ ಪದವಿಧರರು]] [[ವರ್ಗ:ಭಾರತೀಯ ಸ್ವಾತಂತ್ರ್ಯ ಚಳುವಳಿ]] [[ವರ್ಗ:ಭಾರತದ ಇತಿಹಾಸ]] jhgiucxcq7gjnhxden7cxfjr3i5q0tt 1111327 1111322 2022-08-02T23:38:49Z Nihonjoe 2220 ([[c:GR|GR]]) [[c:COM:FR|File renamed]]: [[File:Sons of Louis Mountbatten - 1st Earl Mountbatten of Burma and 1st Marquess of Milford Haven Arms.svg]] → [[File:1st Earl Mountbatten of Burma and 2nd Marquess of Milford Haven arms.svg]] [[c:COM:FR#FR2|Criterion 2]] (meaningless or ambiguous name) wikitext text/x-wiki {{Multiple issues|refimprove = August 2010|peacock = August 2010|lead too short = August 2010}} {{Infobox Officeholder |honorific-prefix = <small>[[Admiral of the Fleet (Royal Navy)|Admiral of the Fleet]] [[The Right Honourable]]</small><br> |name = The Earl Mountbatten of Burma |honorific-suffix = <br><small>[[Order of the Garter|KG]] [[Order of the Bath|GCB]] [[Order of Merit|OM]] [[Order of the Star of India|GCSI]] [[Order of the Indian Empire|GCIE]] [[Royal Victorian Order|GCVO]] [[Distinguished Service Order|DSO]] [[Privy Council of the United Kingdom|PC]] [[Royal Society|FRS]]</small> |image =Lord Mountbatten Naval in colour Allan Warren.jpg |office = [[Governor-General of India|Governor General of India]] |monarch = [[George VI of the United Kingdom|George VI]] |primeminister = [[Jawaharlal Nehru]] |term_start = 15 August 1947 |term_end = 21 June 1948 |predecessor = Himself <small>([[Governor-General of India|Viceroy of India]])</small> |successor = [[C. Rajagopalachari|Chakravarti Rajagopalachari]] |office2 = [[Governor-General of India|Viceroy of India]] |monarch2 = [[George VI of the United Kingdom|George VI]] |term_start2 = 12 February 1947 |term_end2 = 15 August 1947 |predecessor2 = [[Archibald Wavell, 1st Earl Wavell|Archibald Wavell]] |successor2 = Himself <small>([[Governor-General of India|Governor General of India]])</small><br>[[Muhammad Ali Jinnah]] <small>([[Governor-General of Pakistan|Governor General of Pakistan]])</small> |birth_date = {{birth date|1900|6|25|df=y}} |birth_place = [[Windsor, Berkshire|Windsor]], United Kingdom |death_date = {{death date and age|1979|8|27|1900|6|25|df=y}} |death_place = [[Mullaghmore, County Sligo|Mullaghmore]], [[Republic of Ireland|Ireland]] |spouse = [[Edwina Mountbatten, Countess Mountbatten of Burma|Edwina Ashley]] |children = [[Patricia Knatchbull, 2nd Countess Mountbatten of Burma|Patricia]]<br>[[Lady Pamela Hicks|Pamela]] |alma_mater = [[Christ's College, Cambridge]] |profession = [[Admiral of the Fleet (Royal Navy)|Admiral of the Fleet]] |religion = [[Anglicanism]] |caption=ಇವರಿಂದ ಅಲನ್ ವಾರೆನ್, 1976}} ನೌಕಾದಳಾಧಿಪತಿ '''ಲೂಯಿಸ್‌ ಫ್ರಾನ್ಸಿಸ್‌ ಆಲ್ಬರ್ಟ್‌‌ ವಿಕ್ಟರ್‌‌ ನಿಕೋಲಸ್‌‌‌‌ ಜಾರ್ಜ್‌‌ ಮೌಂಟ್‌‌ಬ್ಯಾಟನ್‌‌ ಎಂಬಾತನು ಬರ್ಮಾದ ೧ನೆಯ ಅರ್ಲ್‌‌ ಅಂತಸ್ತಿನ ಮೌಂಟ್‌ಬ್ಯಾಟನ್‌‌''' ಆಗಿದ್ದು KG, GCB, OM, GCSI, GCIE, GCVO, DSO, PC, FRS (ಪೂರ್ವನಾಮ ಬ್ಯಾಟೆನ್‌ಬರ್ಗ್‌‌‌ನ ರಾಜಕುಮಾರ ಲೂಯಿಸ್‌ ; ೨೫ ಜೂನ್‌‌ ೧೯೦೦ – ೨೭ ಆಗಸ್ಟ್‌‌ ೧೯೭೯) ಬಿರುದಾಂಕಿತಗಳನ್ನು ಹೊಂದಿದ್ದ ಈತನು ಓರ್ವ [[ಯುನೈಟೆಡ್ ಕಿಂಗ್‍ಡಮ್|ಬ್ರಿಟಿಷ್‌‌]] ರಾಜನೀತಿಜ್ಞ ಮತ್ತು ನೌಕಾಪಡೆಯ ಅಧಿಕಾರಿಯಾಗಿದ್ದನಲ್ಲದೇ ಎಡಿನ್‌ಬರ್ಗ್‌ನ ಡ್ಯೂಕ್‌ ಪ್ರಭು ಫಿಲಿಪ್‌ನ ([[ಎರಡನೇ ಎಲಿಜಬೆಥ್|ಎಲಿಜಬೆತ್‌‌‌ II]]ಳ ಪತಿ) ಹಿರಿಯ ಸೋದರ ಸಂಬಂಧಿ ಆಗಿದ್ದರು. ಈತನು ಕೊನೆಯ ಭಾರತದ ವೈಸ್‌ರಾಯ್‌ (೧೯೪೭)ಆಗಿದ್ದು ೧೯೫೦ರಲ್ಲಿ ಆಧುನಿಕ [[ಭಾರತ|ಭಾರತೀಯ ಗಣರಾಜ್ಯ]]ವು ರೂಪುಗೊಳ್ಳಲು ಕಾರಣವಾದ ಸ್ವತಂತ್ರ ಭಾರತೀಯ ಒಕ್ಕೂಟದ (೧೯೪೭–೪೮) ಪ್ರಥಮ ಮಹಾಮಂಡಲಾಧಿಪತಿ ಕೂಡಾ ಆಗಿದ್ದನು. ೧೯೫೪ರಿಂದ ೧೯೫೯ರವರೆಗೆ ಸುಮಾರು ನಲವತ್ತು ವರ್ಷಗಳ ಹಿಂದೆ ಆತನ ತಂದೆ ಬ್ಯಾಟೆನ್‌ಬರ್ಗ್‌‌‌ನ ಪ್ರಭು ಲೂಯಿಸ್‌ನ ಹುದ್ದೆಯಾಗಿದ್ದ ಪ್ರಥಮ ದರ್ಜೆಯ ಸೀ ಲಾರ್ಡ್‌ ಅಧಿಕಾರಿಯಾಗಿದ್ದನು. ೧೯೭೯ರಲ್ಲಿ ಐರಿಷ್‌ ಗಣರಾಜ್ಯದ/ರಿಪಬ್ಲಿಕನ್‌ ಅನಧಿಕೃತ ಸೈನ್ಯವು (IRA), ಐರ್ಲೆಂಡ್‌‌ ಗಣರಾಜ್ಯದ ಸ್ಲಿಗೋ ಕೌಂಟಿಯಲ್ಲಿನ ಮುಲ್ಲಾಘ್‌‌ಮೋರ್‌‌ ಎಂಬಲ್ಲಿ ಆತನ ಮೀನು ಹಿಡಿಯುವ ದೋಣಿ ''ಷ್ಯಾಡೋ V'' ಗೆ ಬಾಂಬ್‌ ಅಳವಡಿಸಿ ಮೌಂಟ್‌‌ಬ್ಯಾಟನ್‌‌ನನ್ನು ಕೊಂದಿತ್ತು.<ref>''ದ ಲಾಂಗ್‌ ವಾರ್ '' ಬ್ರೆಂಡಾನ್‌ ಓಬ್ರಿಯೆನ್ ವಿರಚಿತ (ISBN ೯೭೮-೦-೮೧೫೬-೦೩೧೯-೧), ಪುಟ ೫೫</ref> ಆತನು ೨೦ನೆಯ ಶತಮಾನದ ಮಧ್ಯದಿಂದ ಕೊನೆಯವರೆಗಿನ ಅವಧಿಯಲ್ಲಿ ಬ್ರಿಟಿಷ್‌‌ ಸಾಮ್ರಾಜ್ಯವು ಅವನತಿ ಹೊಂದಲು ಕಾರಣವಾದ ಬಹು ಪ್ರಭಾವೀ ಹಾಗೂ ವಿವಾದಾಸ್ಪದ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದನು. ==ಪೂರ್ವೇತಿಹಾಸ== ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ನು ''ಘನತೆವೆತ್ತ ಪ್ರಭು ಬ್ಯಾಟೆನ್‌ಬರ್ಗ್‌‌‌ನ ರಾಜಕುಮಾರ ಲೂಯಿಸ್‌'' ನಾಗಿ ಜನಿಸಿದ್ದನು, ಆದರೆ ನಂತರ ೧೯೧೭ರಲ್ಲಿ ಆತನ ಜರ್ಮನ್‌‌ ನಾಮಾಂಕಿತಗಳು ಹಾಗೂ ಪದವಿಸೂಚಕಗಳನ್ನು ಕೈಬಿಡಲಾಗಿತ್ತು. ಈತನು ಬ್ಯಾಟೆನ್‌ಬರ್ಗ್‌‌‌ನ ಪ್ರಭು ಲೂಯಿಸ್‌ ಮತ್ತು ಆತನ ಪತ್ನಿ ಹೆಸ್ಸೆ ಅಂಡ್‌‌ ಬೈ ರೈನ್‌‌ನ ರಾಣಿ ವಿಕ್ಟೋರಿಯಾ ದಂಪತಿಗಳ ಎರಡನೆಯ ಹಾಗೂ ಕಿರಿಯ ಮಗನಾಗಿದ್ದನು. ಹೆಸ್ಸೆ ಅಂಡ್‌‌ ಬೈ ರೈನ್‌‌ನ ಪ್ರಧಾನ ಡ್ಯೂಕ್‌ ಲುಡ್ವಿಗ್‌ IV ಮತ್ತು ರಾಣಿ ವಿಕ್ಟೋರಿಯಾ ಹಾಗೂ ರಾಜಕುಟುಂಬದ ಅಳಿಯ ಆಲ್ಬರ್ಟ್‌‌ ದಂಪತಿಗಳ ಪುತ್ರಿ ಯುನೈಟೆಡ್‌ ಕಿಂಗ್‌ಡಮ್‌‌‌ನ ರಾಣಿ ಅಲೈಸ್‌ ದಂಪತಿಗಳು ಆತನ ತಾಯಿಯ ಕಡೆಯ ಅಜ್ಜ ಅಜ್ಜಿಯರಾಗಿದ್ದರು. ಹೆಸ್ಸೆಯ ಪ್ರಭು ಅಲೆಕ್ಸಾಂಡರ್‌‌ ಮತ್ತು ಬ್ಯಾಟೆನ್‌ಬರ್ಗ್‌‌‌ನ ರಾಣಿ ಜ್ಯೂಲಿಯಾ‌ ದಂಪತಿಗಳು ಆತನ ತಂದೆಯ ಕಡೆಯ ಅಜ್ಜ ಅಜ್ಜಿಯರಾಗಿದ್ದರು. ಆತನ ತಂದೆಯ ಕಡೆಯ ಅಜ್ಜಿಯು ರಾಜ ಮನೆತನಕ್ಕೆ ಸೇರಿದವಳಾಗಿಲ್ಲದಿದ್ದುದರಿಂದ ಆತನ ಅಜ್ಜಅಜ್ಜಿಯರ ವಿವಾಹವು ಅನುಲೋಮ ವಿವಾಹವಾಗಿದ್ದುದರ ಪರಿಣಾಮವಾಗಿ, ಆತ ಮತ್ತು ಆತನ ತಂದೆಯವರಿಗೆ "ಘನತೆವೆತ್ತ ಪ್ರಭು " ಎಂಬ ಪದವಿಸೂಚಕವನ್ನು ನೀಡಲಾಗಿತ್ತು ಹಾಗೂ ಅವರುಗಳು "ಪ್ರಧಾನ ಡ್ಯೂಕ್‌‌,"ನ ಬದಲಿಗೆ ಹೆಸ್ಸೆಯ ರಾಜಕುಮಾರ ಪದವಿಸೂಚಕವನ್ನು ಹೊಂದಲು ಅರ್ಹರಾಗಿರಲಿಲ್ಲವಾದುದರಿಂದ ಅವರಿಗೆ ಕಡಿಮೆ ಮಹತ್ವದ ಬ್ಯಾಟೆನ್‌ಬರ್ಗ್‌‌‌ ಪದವಿಸೂಚಕವನ್ನು ನೀಡಲಾಗಿತ್ತು. ಗ್ರೀಸ್‌‌ ಮತ್ತು ಡೆನ್ಮಾರ್ಕ್‌ಗಳ ರಾಣಿ ಅಲೈಸ್‌‌ (ಎಡಿನ್‌ಬರ್ಗ್‌ನ ಡ್ಯೂಕ್‌ ಪ್ರಭು ಫಿಲಿಪ್‌ನ ತಾಯಿ), ಸ್ವೀಡನ್‌‌ನ ರಾಣಿ ಲೂಯಿಸ್ಸೆ ಹಾಗೂ ಮಿಲ್‌‌ಫರ್ಡ್‌ ಹೆವನ್‌‌ನ ೨ನೆಯ ಮಾರ್ಕ್ವಿಸ್‌‌ ಆಗಿದ್ದ ಜಾರ್ಜ್‌‌ ಮೌಂಟ್‌‌ಬ್ಯಾಟನ್‌‌ರವರುಗಳು ಈತನ ರಕ್ತಸಂಬಂಧಿಗಳಾಗಿದ್ದರು.<ref>''ಬರ್ಕೆಸ್‌‌ ಗೈಡ್‌ ಟು ದ ರಾಯಲ್‌ ಫ್ಯಾಮಿಲಿ'' : ಹಗ್‌ ಮಾಂಟ್‌ಗೋಮೆರಿ -ಮ್ಯಾಸಿಂಗ್‌ಬರ್ಡ್‌ರಿಂದ ಸಂಪಾದಿತ , p. ೩೦೩.</ref> ಆತನ ತಂದೆಯ ನಲವತ್ತೈದು ವರ್ಷಗಳ ವೃತ್ತಿಜೀವನವು ಅವರು ನೌಕಾಧಿಪತ್ಯ ಕಚೇರಿಯಲ್ಲಿ ಪ್ರಥಮ ದರ್ಜೆಯ ಸೀ ಲಾರ್ಡ್‌ ಅಧಿಕಾರಿಯಾಗಿ ೧೯೧೨ರಲ್ಲಿ ನೇಮಕಾತಿಯಾದಾಗ ಶೃಂಗ ತಲುಪಿತು. ಆದಾಗ್ಯೂ ಎರಡು ವರ್ಷಗಳ ನಂತರ ೧೯೧೪ರಲ್ಲಿ ವಿಶ್ವ ಸಮರ Iರ ಮೊದಲ ಕೆಲವು ತಿಂಗಳುಗಳ ಕಾಲ ಹಾಗೂ ಸಮುದ್ರದ ಮೇಲೆ ಅನೇಕ ಕಾಳಗಗಳನ್ನು ಸೋತ ನಂತರ ಯುರೋಪ್‌‌ನಾದ್ಯಂತ ಹರಡುತ್ತಿದ್ದ ಜರ್ಮನ್‌‌ ವಿರೋಧಿ ಮನೋಭಾವನೆಯ ಪರಿಣಾಮವಾಗಿ ಪ್ರಭು ಲೂಯಿಸ್‌ರು ಆ ಸ್ಥಾನದಿಂದ ತಾನು ಕೆಳಗಿಳಿಯುವುದು ತನ್ನ ಕರ್ತವ್ಯವೆಂದು ಭಾವಿಸಿದರು.<ref>ಲಾರ್ಡ್‌‌ ಝೂಕರ್‌ಮ್ಯಾನ್‌,''ಅರ್ಲ್‌‌ ಮೌಂಟ್‌‌ಬ್ಯಾಟನ್‌‌ ಆಫ್‌ ಬರ್ಮಾ, K.G., O.M. ೨೫ ಜೂನ್‌‌ ೧೯೦೦-೨೭ ಆಗಸ್ಟ್‌‌ ೧೯೭೯,'' ಬಯೋಗ್ರಾಫಿಕಲ್‌ ಮೆಮೋಯಿರ್ಸ್‌ ಆಫ್‌ ಫೆಲೋಸ್‌ ಆಫ್‌ ದ ರಾಯಲ್‌ ಸೊಸೈಟಿ ಕೃತಿಯಲ್ಲಿ , Vol. ೨೭ (Nov., ೧೯೮೧), pp ೩೫೫-೩೬೪. ೧೩ ಮೇ ೨೦೦೯ರಂದು www.jstor.org/stable/೭೬೯೮೭೬ ವೀಕ್ಷಿಸಲಾಗಿದೆ</ref> ೧೯೧೭ರಲ್ಲಿ, ರಾಜಕುಟುಂಬವು ತಮ್ಮ ಜರ್ಮನ್‌‌ ಹೆಸರುಗಳು ಹಾಗೂ ಪದವಿಗಳನ್ನು ಬಳಸುವುದನ್ನು ನಿಲ್ಲಿಸಿದಾಗಿನಿಂದ ಬ್ಯಾಟೆನ್‌ಬರ್ಗ್‌‌‌ನ ಪ್ರಭು ಲೂಯಿಸ್‌ರು ಲೂಯಿಸ್‌ ಮೌಂಟ್‌‌ಬ್ಯಾಟನ್‌‌ನಾಗಿ ಕರೆಯಲ್ಪಟ್ಟು ಮಿಲ್‌‌ಫರ್ಡ್‌ ಹೆವನ್‌ನ ಮಾರ್ಕ್ವಿಸ್‌‌ ಸ್ಥಾನವನ್ನು ಸೃಷ್ಟಿಸಿ ಆತನಿಗೆ ನೀಡಲಾಯಿತು. ಆತನ ಎರಡನೇ ಪುತ್ರನು ''ಲಾರ್ಡ್‌‌ ಲೂಯಿಸ್‌ ಮೌಂಟ್‌‌ಬ್ಯಾಟನ್‌‌ '' ಎಂಬ ಉಪಾಧಿಯನ್ನು ಪಡೆದನು ಹಾಗೂ ತೀರ ಪೂರ್ವ ಪ್ರದೇಶದಲ್ಲಿ ಯುದ್ಧಕಾಲದಲ್ಲಿ ಅವರು ನೀಡಿದ ಅತ್ಯುತ್ತಮ ಸೇವೆಗಾಗಿ ವೈಕೌಂಟ್‌ಗಿರಿ/ವೈಕೌಂಟ್‌ ಪದವಿ ಹಾಗೂ ಬ್ರಿಟಿಷ್‌‌ ಪಾರತಂತ್ರ್ಯದಿಂದ ಸರ್ವತಂತ್ರ ಸ್ವತಂತ್ರ ರಾಷ್ಟ್ರವಾಗಿ ಭಾರತದ ಸ್ಥಿತ್ಯಂತರದ ಸಮಯದಲ್ಲಿ ವಹಿಸಿದ ಪಾತ್ರಕ್ಕಾಗಿ ಅರ್ಲ್‌ ಪದವಿಯನ್ನು ನೀಡಿದ್ದು ಆತನ ಸಾವಿನವರೆಗೆ ''ಲಾರ್ಡ್‌‌ ಲೂಯಿಸ್‌ '' ಎಂದೇ ಕರೆಸಿಕೊಳ್ಳಲ್ಪಟ್ಟನು. ==ಆರಂಭಿಕ ಜೀವನ== ಮೌಂಟ್‌‌ಬ್ಯಾಟನ್‌‌ನು ತನ್ನ ಜೀವನದಲ್ಲಿನ ಮೊದಲ ಹತ್ತು ವರ್ಷಗಳ ಕಾಲ ಗೃಹಶಿಕ್ಷಣವನ್ನು ಪಡೆದನು. ಆತನನ್ನು ನಂತರ ಹರ್ಟ್‌‌ಫೋರ್ಡ್‌‌ಷೈರ್‌‌‌ನಲ್ಲಿನ ಲಾಕರ್ಸ್‌ ಪಾರ್ಕ್‌ ಶಾಲೆಗೆ ಕಳಿಸಲಾಯಿತು, ಅಂತಿಮವಾಗಿ ಆತನು ತನ್ನ ಹಿರಿಯ ಸಹೋದರನ ಹಾಗೆ ನೌಕಾಪಡೆಯ ಸೇನಾ ವಿದ್ಯಾರ್ಥಿಗಳ ಶಾಲೆ/ನೇವಲ್‌ ಕೆಡೆಟ್‌ ಶಾಲೆಗೆ ಸೇರಿಕೊಂಡನು. ಬಾಲ್ಯದಲ್ಲಿ ಆತನು [[ಸೇಂಟ್ ಪೀಟರ್ಸ್‌ಬರ್ಗ್|St ಪೀಟರ್ಸ್‌ಬರ್ಗ್‌]]ನಲ್ಲಿನ ರಷ್ಯಾದ ರಾಜರ ಆಸ್ಥಾನಕ್ಕೆ ಭೇಟಿ ನೀಡಿದ್ದನು ಹಾಗೂ ಅಳಿವಿಗೆ ಸರಿಯುತ್ತಿದ್ದ ರಷ್ಯನ್‌‌ ರಾಜ ಕುಟುಂಬದೊಂದಿಗೆ ಆತ್ಮೀಯತೆಯನ್ನು ಬೆಳೆಸಿಕೊಂಡಿದ್ದನು ; ಇನ್ನೂ ಜೀವಿಸಿರುವಳೆಂದು ತಿಳಿಯಲ್ಪಟ್ಟ ಪ್ರಧಾನ ಡಚೆಸ್‌ ಅನಾಸ್ತೇಷಿಯಾಳೆಂದು ಸೋಗು ಹಾಕಿಕೊಂಡು ಬಂದವರ ಹೇಳಿಕೆಗಳನ್ನು ಅಧಿಕಾರಯುತವಾಗಿ ಅಲ್ಲಗಳೆಯಲು ನಂತರದ ತನ್ನ ಜೀವನದಲ್ಲಿ ಆತನನ್ನು ಕರೆಸಲಾಗಿತ್ತು. ತಾನು ಯುವಕನಾಗಿದ್ದಾಗ ಆತನು ಅನಾಸ್ತೇಷಿಯಾಳ ಸಹೋದರಿ ಪ್ರಧಾನ ಡಚೆಸ್‌ ಮಾರಿಯಾಳೆಡೆಗೆ ಪ್ರೇಮಭಾವನೆಯನ್ನು ಹೊಂದಿದ್ದ, ಮಾತ್ರವಲ್ಲದೇ ತನ್ನ ಅಂತ್ಯದವರೆಗೂ ಆಕೆಯ ಭಾವಚಿತ್ರವನ್ನು ತನ್ನ ಹಾಸಿಗೆಯ ಪಕ್ಕದಲ್ಲಿ ಇಟ್ಟುಕೊಂಡಿರುತ್ತಿದ್ದ. ತನ್ನ ಅಣ್ಣನ ಪುತ್ರನ ಹೆಸರಿನ ಬದಲಾವಣೆ ಹಾಗೂ ಭವಿಷ್ಯದ ರಾಣಿಯೊಂದಿಗೆ ಆತನ ವಿವಾಹ ನಿಶ್ಚಯದ ನಂತರ, ಯುನೈಟೆಡ್‌ ಕಿಂಗ್‌ಡಮ್‌‌‌ನ ರಾಜವಂಶಕ್ಕೆ ಭವಿಷ್ಯದ "ಹೌಸ್‌ ಆಫ್‌ ಮೌಂಟ್‌‌ಬ್ಯಾಟನ್‌‌ "ನೆಂದು ಸೂಚಿಸಲ್ಪಟ್ಟನೆಂದು ಹೇಳಲಾದರೂ, "ಆ ಅಸಂಬದ್ಧ ಬ್ಯಾಟೆನ್‌ಬರ್ಗ್‌‌‌ "ನ ವಿಚಾರದಲ್ಲಿ ತನಗೆ ಆಗಬೇಕಾದ್ದೇನೂ ಇಲ್ಲ ಎಂದು ರಾಜವಿಧವೆ ರಾಣಿ ಮೇರಿ ನಿರಾಕರಿಸಿದಳೆಂದು ಹೇಳಲಾಗಿದೆ. ರಾಜಮನೆತನದ ಆ ಗೃಹದ ಹೆಸರು ವಿಂಡ್ಸರ್‌‌ ಎಂದಾಯಿತು ಹಾಗೂ ತದನಂತರದ ರಾಜಶಾಸನದ ಮೂಲಕ ಅದೇ ಹೆಸರಿನಲ್ಲಿಯೇ ಉಳಿಯಿತು. ಆದಾಗ್ಯೂ ಈ ಹೆಸರನ್ನು ಪ್ರಭುತ್ವದ ಇಚ್ಛೆಯ ಮೇರೆಗೆ ಬದಲಿಸಬಹುದಾಗಿದೆ. [[ಎರಡನೇ ಎಲಿಜಬೆಥ್|ಎಲಿಜಬೆತ್‌‌‌ II]] ಮತ್ತು ಪ್ರಭು ಫಿಲಿಪ್‌ರ ವಿವಾಹವಾದ ನಂತರ ಅವರ ರಾಜಕುಟುಂಬಕ್ಕೆ ಸೇರಿಲ್ಲದ ವಂಶಸ್ಥರು (ತಾಯಿಯ ಕಡೆಯ) ಅಡ್ಡಹೆಸರು "ಮೌಂಟ್‌‌ಬ್ಯಾಟನ್‌‌ -ವಿಂಡ್ಸರ್‌‌ " ಎಂದು ಕರೆಸಿಕೊಳ್ಳಬೇಕೆಂದು ಶಾಸನ ಹೊರಡಿಸಲಾಗಿತ್ತು. ಮಹಾರಾಜನ ಶವಸಂಸ್ಕಾರಗಳು ಅಂತ್ಯಗೊಂಡ ಒಂದು ವಾರದೊಳಗೆಯೇ ಹೊಸ ರಾಣಿಯ ಸೋದರಸಂಬಂಧಿ ಡಿಕೀ (ಎಂದರೆ ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌) ಎಂಬಾತ ಬ್ರಾಡ್‌ಲ್ಯಾಂಡ್ಸ್‌‌ನಲ್ಲಿನ ಅತಿಥಿಗಳಿಗೆ "ಹೌಸ್‌ ಆಫ್‌ ಮೌಂಟ್‌‌ಬ್ಯಾಟನ್‌‌ ಈಗ ಅಧಿಪತ್ಯವನ್ನು ನಡೆಸಲಿದೆ !" ಎಂದು ಘೋಷಿಸಿದ್ದರು<ref>ವಾರ್‌ ಆಫ್‌ ದ ವಿಂಡ್ಸರ್‌‌ಸ್,೨೦೦೨</ref> {{ahnentafel top|width=100%}} {{ahnentafel-compact5 |style=font-size: 90%; line-height: 110%; |border=1 |boxstyle=padding-top: 0; padding-bottom: 0; |boxstyle_1=background-color: #fcc; |boxstyle_2=background-color: #fb9; |boxstyle_3=background-color: #ffc; |boxstyle_4=background-color: #bfc; |boxstyle_5=background-color: #9fe; |1= 1. '''Louis Mountbatten, 1st Earl Mountbatten of Burma''' |2= 2. [[Prince Louis of Battenberg]] |3= 3. [[Princess Victoria of Hesse and by Rhine]] |4= 4. [[Prince Alexander of Hesse and by Rhine]] |5= 5. [[Julia Hauke|Countess Julia Hauke]] |6= 6. [[Louis IV, Grand Duke of Hesse|Louis IV, Grand Duke of Hesse and by Rhine]] |7= 7. [[Princess Alice of the United Kingdom]] |8= 8. [[Louis II, Grand Duke of Hesse|Louis II, Grand Duke of Hesse and by Rhine]] |9= 9. [[Princess Wilhelmine of Baden]] |10= 10. [[John Maurice Hauke|Count John Maurice Hauke]] |11= 11. Sophie de la Fontaine |12= 12. [[Prince Karl of Hesse and by Rhine]] |13= 13. [[Princess Elizabeth of Prussia]] |14= 14. [[Albert, Prince Consort]] |15= 15. [[Queen Victoria]] |16= 16. [[Louis I, Grand Duke of Hesse|Louis I, Grand Duke of Hesse and by Rhine]] |17= 17. Landgravine Louise of Hesse-Darmstadt |18= 18. [[Charles Louis, Hereditary Prince of Baden]] |19= 19. [[Landgravine Amalie of Hesse-Darmstadt]] |20= 20. Count Friedrich Carl Emanuel Hauke |21= 21. Maria Salomé Schweppenhäuser |22= 22. Franz Anton Leopold de la Fontaine |23= 23. Maria Theresia Kornély |24= 24. [[Louis II, Grand Duke of Hesse|Louis II, Grand Duke of Hesse and by Rhine]] (= 8) |25= 25. [[Princess Wilhelmine of Baden]] (= 9) |26= 26. [[Prince Wilhelm of Prussia (1783–1851)|Prince Wilhelm of Prussia]] |27= 27. Landgravine Marie Anna of Hesse-Homburg |28= 28. [[Ernest I, Duke of Saxe-Coburg and Gotha]] |29= 29. [[Princess Louise of Saxe-Gotha-Altenburg (1800–1831)|Princess Louise of Saxe-Gotha-Altenburg]] |30= 30. [[Prince Edward, Duke of Kent and Strathearn]] |31= 31. [[Princess Victoria of Saxe-Coburg-Saalfeld]] }} {{ahnentafel bottom}} ==ವೃತ್ತಿಜೀವನ== {{Infobox military person |name= The Earl Mountbatten of Burma |lived= 25 June 1900 &ndash; 27 August 1979 |placeofbirth= [[Frogmore House]], [[Windsor, Berkshire|Windsor]], [[Berkshire]] |placeofdeath= [[Mullaghmore, County Sligo]], [[ಐರ್ಲೆಂಡ್‌ ಗಣರಾಜ್ಯ]] |image= |caption= Admiral of the Fleet The Earl Mountbatten of Burma |nickname=Dickie |allegiance= {{Flag icon|United Kingdom}} United Kingdom |serviceyears=೧೯೧೩-೧೯೬೫ |rank= [[Admiral of the Fleet]] |branch=[[Image:Naval Ensign of the United Kingdom.svg|23px]] [[Royal Navy]] |commands=[[HMS Daring]] (೧೯೩೪)<br>[[HMS Wishart]] (೧೯೩೪-೧೯೩೬)<br>[[HMS Kelly]] (೧೯೩೯-೧೯೪೧)<br>[[HMS Illustrious (R87)|HMS Illustrious]] (Aug.-Oct ೧೯೪೧)<br>Chief of [[Combined Operations]] (೧೯೪೧-೧೯೪೩)<br>[[Supreme Allied Commander]], [[South East Asia Command]] (೧೯೪೩-೧೯೪೬)<br>Commander, cruiser squadron, [[Mediterranean Fleet]] (೧೯೪೮-೧೯೫೦)<br>[[Fourth Sea Lord]] (೧೯೫೦-೧೯೫೨)<br>Commander-in-Chief, Mediterranean Fleet (೧೯೫೨-೧೯೫೪)<br>[[First Sea Lord]] (೧೯೫೫-೧೯೫೯)<br>[[Chief of the Defence Staff (United Kingdom)|Chief of the Defence Staff]] (೧೯೫೯-೧೯೬೫) |unit= |battles=[[World War I]]<br>[[World War II]] |awards=[[Knight of the Garter]]<br>[[Knight Grand Cross of the Order of the Bath]]<br>[[Order of Merit]]<br>[[Knight Grand Commander of the Order of the Star of India]]<br>[[Knight Grand Commander of the Order of the Indian Empire]]<br>[[Knight Grand Cross of the Royal Victorian Order]]<br>[[Distinguished Service Order]] |laterwork=[[Viceroy of India]] (೧೯೪೭)<br>[[Governor-General of India]] (೧೯೪೭-೧೯೪೮) }} ===ಆರಂಭಿಕ ವೃತ್ತಿಜೀವನ=== ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ [[ಮೊದಲನೇ ಮಹಾಯುದ್ಧ|ವಿಶ್ವ ಸಮರ I]]ರ ಅವಧಿಯಲ್ಲಿ ಬ್ರಿಟನ್ನಿನ ನೌಕಾಪಡೆಯಲ್ಲಿ ಮಿಡ್‌ಷಿಪ್‌ಮ್ಯಾನ್‌ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ತನ್ನ ಸೇವಾವಧಿಯ ನಂತರ ಕೇಂಬ್ರಿಡ್ಜ್‌‌ನಲ್ಲಿನ ಕ್ರೈಸ್ಟ್‌'ಸ್‌ ಕಾಲೇಜ್‌ ಮಹಾವಿದ್ಯಾಲಯದಲ್ಲಿ ಎರಡು ಅವಧಿಗಳ ಕಾಲ ಮಾಜಿ ಸೈನಿಕಗಿಗೆಂದೇ ವಿನ್ಯಾಸ ಮಾಡಲಾಗಿದ್ದ ಶಿಕ್ಷಣ ಯೋಜನೆಯಲ್ಲಿ ತಾಂತ್ರಿಕ ಶಿಕ್ಷಣವನ್ನು ಪಡೆದರು. ತಾನು ಕೇಂಬ್ರಿಡ್ಜ್‌‌ನಲ್ಲಿದ್ದ ಸಮಯದಲ್ಲಿ, ಮೌಂಟ್‌‌ಬ್ಯಾಟನ್‌‌ನು ಕ್ರೈಸ್ಟ್‌'ಸ್‌ ಕಾಲೇಜ್‌ ಮಹಾವಿದ್ಯಾಲಯದ ಸದಸ್ಯನಾಗಿ ಸಮೃದ್ಧವಾದ ಸಾಮಾಜಿಕ ಜೀವನದ ಸವಿಯ ಮಧ್ಯೆಯೇ ತನ್ನ ಅಧ್ಯಯನವನ್ನು ಕೂಡಾ ಸರಿದೂಗಿಸಬೇಕಾಗುತ್ತಿತ್ತು. ೧೯೨೨ರಲ್ಲಿ ಮೌಂಟ್‌‌ಬ್ಯಾಟನ್‌‌ ವೇಲ್ಸ್‌‌ನ ರಾಜಕುಮಾರ/ಪ್ರಭು ಎಡ್ವರ್ಡ್‌ನೊಡನೆ ಭಾರತಕ್ಕೆ ರಾಜಮನೆತನದ ಭೇಟಿಯ ಭಾಗವಾಗಿ ಬಂದಿದ್ದನು. ಈ ಪ್ರವಾಸದ ಸಮಯದಲ್ಲಿಯೇ ಆತನು ತನ್ನ ಪತ್ನಿಯಾಗಲಿದ್ದ ಎಡ್ವಿನಾ ಆಷ್ಲೇಳನ್ನು ಭೇಟಿ ಮಾಡಿದ್ದನು ಹಾಗೂ ನಂತರ ಅವಳ ಮುಂದೆ ವಿವಾಹದ ಪ್ರಸ್ತಾಪವನ್ನಿಟ್ಟಿದ್ದನು. ಅವರು ೧೮ ಜುಲೈ ೧೯೨೨ರಂದು ವಿವಾಹವಾದರು. ಈ ಪ್ರವಾಸದ ಸಮಯದಲ್ಲಿ ಎಡ್ವರ್ಡ್‌ ಮತ್ತು ಮೌಂಟ್‌‌ಬ್ಯಾಟನ್‌‌ ಉತ್ತಮ ಸ್ನೇಹವನ್ನು ಬೆಳೆಸಿಕೊಂಡರಾದರೂ ಈ ಬಾಂಧವ್ಯವು ಸಿಂಹಾಸನಚ್ಯುತಿ/ಪದಚ್ಯುತಿಯ ಬಿಕ್ಕಟ್ಟಿನ ಸಮಯದಲ್ಲಿ ಕಡಿಮೆಯಾಗುತ್ತಾ ಹೋಯಿತು. ಒಂದೆಡೆಯಲ್ಲಿ ವ್ಯಾಪಕವಾಗಿ ಇಡೀ ರಾಜಮನೆತನ ಹಾಗೂ ಪ್ರಭುತ್ವ ಹಾಗೂ ಮತ್ತೊಂದೆಡೆ ಆಗಿನ ಮಹಾರಾಜ ಎರಡರ ವಿಚಾರದಲ್ಲಿಯೂ ಮೌಂಟ್‌‌ಬ್ಯಾಟನ್‌‌ನ ನಿಷ್ಠೆಯು ಪರೀಕ್ಷೆಗೊಳಪಟ್ಟಿತ್ತು. ಮೌಂಟ್‌‌ಬ್ಯಾಟನ್‌‌ ತನ್ನ ಸಹೋದರನ ಸ್ಥಾನದಲ್ಲಿ ಜಾರ್ಜ್‌‌ VI ಎಂಬ ಹೆಸರಿನಲ್ಲಿ ಸಿಂಹಾಸನವನ್ನೇರಬೇಕಿದ್ದ ಯಾರ್ಕ್‌‌ನ ಡ್ಯೂಕ್‌ ರಾಜಕುಮಾರ/ಪ್ರಭು ಆಲ್ಬರ್ಟ್‌‌ನ ಕಡೆಗೆ ದೃಢವಾದ ನಿಷ್ಠೆಯನ್ನು ಪ್ರದರ್ಶಿಸಿದನು. ತಂತ್ರಜ್ಞಾನದ ಅಭಿವೃದ್ಧಿ ಹಾಗೂ ಯಂತ್ರವಿಶೇಷಗಳಲ್ಲಿನ ತನ್ನ ಆಸಕ್ತಿಯನ್ನು ಅರಸಿಕೊಂಡು ೧೯೨೪ರಲ್ಲಿ ಪೋರ್ಟ್ಸ್‌ಮೌತ್‌ ಸಿಗ್ನಲ್‌ ಶಾಲೆಗೆ ಸೇರಿಕೊಂಡು ಅಧ್ಯಯನ ನಡೆಸಿ ನಂತರ ಸೇನೆಯ ಸೇವೆಗೆ ಮರಳುವ ಮುನ್ನ ಗ್ರೀನ್‌ವಿಚ್‌ನಲ್ಲಿ ಸಂಕ್ಷಿಪ್ತವಾಗಿ ವಿದ್ಯುನ್ಮಾನ ತಂತ್ರಜ್ಞಾನದ ಅಧ್ಯಯನವನ್ನು ಮೌಂಟ್‌‌ಬ್ಯಾಟನ್‌‌ ಕೈಗೊಂಡನು. ವಿದ್ಯುನ್ಮಾನ ಅಥವಾ ಮಾಹಿತಿ ತಂತ್ರಜ್ಞಾನಗಳ ಉತ್ತೇಜನೆ ಹಾಗೂ ಅವುಗಳ ಅನ್ವಯಿಕೆಗಳ ಕ್ಷೇತ್ರಗಳಲ್ಲಿ ಮಾಡಿದ ಅಭೂತಪೂರ್ವಕೊಡುಗೆ ಅಥವಾ ನಿರ್ದಿಷ್ಟ ಅವಧಿಯಲ್ಲಿ ನೀಡಲಾದ ಕೊಡುಗೆಗಳಿಗೆ ವಾರ್ಷಿಕವಾಗಿ ನೀಡಲಾಗುವ ಮೌಂಟ್‌‌ಬ್ಯಾಟನ್‌‌ ಪದಕವನ್ನು ನೀಡುವ ಸಂಸ್ಥೆ ಈಗಿನ ಇನ್‌ಸ್ಟಿಟ್ಯೂಷನ್‌ ಆಫ್‌ ಎಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿಯು (IET) ಮೊದಲು ಇನ್‌ಸ್ಟಿಟ್ಯೂಷನ್‌ ಆಫ್‌ ಎಲೆಕ್ಟ್ರಿಕಲ್‌ ಎಂಜಿನಿಯರ್ಸ್‌ (IEE) ಎಂದು ಕರೆಸಿಕೊಳ್ಳುತ್ತಿದ್ದಾಗ ಮೌಂಟ್‌‌ಬ್ಯಾಟನ್‌‌ ಅದರ ಸದಸ್ಯರಾಗಿದ್ದರು.<ref>{{Cite web| url = http://www.theiet.org/about/libarc/archives/institution-history/mountbatten-medal.cfm| title = Mountbatten Medal| accessdate = 2009-12-24| publisher = IET| archive-date = 24 ಆಗಸ್ಟ್ 2010| archive-url = https://web.archive.org/web/20100824223245/http://www.theiet.org/about/libarc/archives/institution-history/mountbatten-medal.cfm| url-status = dead}}</ref> ೧೯೨೬ರಲ್ಲಿ, ಪ್ರಧಾನ ನೌಕಾಧಿಪತಿ ಸರ್‌ ರೋಜರ್‌ ಕೀಯೆಸ್‌ರ ಅಧಿಪತ್ಯದಡಿಯಲ್ಲಿ ಮೌಂಟ್‌‌ಬ್ಯಾಟನ್‌‌ರನ್ನು ಮೆಡಿಟರೇನಿಯನ್‌ ನೌಕಾಪಡೆಯಲ್ಲಿ ನೌಕಾದಳದ ಸಹಾಯಕ ನಿಸ್ತಂತು ಹಾಗೂ ಸಂಕೇತತಜ್ಞ ಅಧಿಕಾರಿಯಾಗಿ ನೇಮಿಸಲಾಗಿತ್ತು. ೧೯೨೯ರಲ್ಲಿ ಸಿಗ್ನಲ್‌ ಶಾಲೆಗೆ ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ ಹಿರಿಯ ನಿಸ್ತಂತು ಬೋಧಕರಾಗಿ ಮರಳಿದರು. ೧೯೩೧ರಲ್ಲಿ ಮೆಡಿಟರೇನಿಯನ್‌ ನೌಕಾಪಡೆಯಲ್ಲಿ ನೌಕಾದಳೀಯ ನಿಸ್ತಂತು ಅಧಿಕಾರಿಯಾಗಿ ನೇಮಕವಾದಾಗ ಮತ್ತೊಮ್ಮೆ ಅವರನ್ನು ಸೇನಾಪಡೆಯ ಸೇವೆಗೆ ಕರೆಸಿಕೊಳ್ಳಲಾಯಿತು. ಈ ಸಮಯದಲ್ಲಿಯೇ ಅವರು ಮಾಲ್ಟಾದಲ್ಲಿ ಒಂದು ಸಂಕೇತ ತರಬೇತಿ ಶಾಲೆಯನ್ನು ಸ್ಥಾಪಿಸಿದ್ದುದು ಹಾಗೂ ನೌಕಾದಳದ ಎಲ್ಲಾ ರೇಡಿಯೋ ಆಪರೇಟರ್‌ಗಳೊಂದಿಗೆ ಪರಿಚಯವನ್ನು ಮಾಡಿಕೊಂಡುದುದಾಗಿತ್ತು. ಮೌಂಟ್‌‌ಬ್ಯಾಟನ್‌‌ರನ್ನು ಅವರ ಮೊತ್ತ ಮೊದಲ ಸೇನಾಧಿಪತ್ಯ ಸ್ಥಾನಕ್ಕೆ ೧೯೩೪ರಲ್ಲಿ ನೇಮಿಸಲಾಯಿತು. ಅವರ ನೌಕೆಯು ಒಂದು ವಿಧ್ವಂಸಕ ನೌಕೆಯಾಗಿದ್ದು ಅದರಲ್ಲಿ ಅವರು ಸಿಂಗಪೂರ್‌‌ಗೆ ತೆರಳಿ ಹಳೆಯ ಹಡಗೊಂದರ ಜೊತೆ ವಿನಿಮಯ ಮಾಡಿಕೊಂಡು ಬರಬೇಕಿತ್ತು. ಅವರು ಮಾಲ್ಟಾದಲ್ಲಿನ ಬಂದರಿಗೆ ಯಶಸ್ವಿಯಾಗಿಯೇ ಹಳೆಯ ಹಡಗನ್ನು ಮರಳಿ ತಂದರು. ೧೯೩೬ರ ವೇಳೆಗೆ ಮೌಂಟ್‌‌ಬ್ಯಾಟನ್‌‌ ವೈಟ್‌ಹಾಲ್‌ನಲ್ಲಿನ ನೌಕಾಧಿಪತ್ಯದ ಕಚೇರಿಗೆ ನೇಮಕಗೊಂಡಿದ್ದರು ಹಾಗೂ ನೌಕಾಪಡೆಯ ವಾಯುಯಾನ ಶಾಖೆಯ ಸದಸ್ಯರೂ ಆಗಿದ್ದರು.<ref name="ReferenceA">ಝೂಕರ್‌ಮ್ಯಾನ್,''ಅರ್ಲ್‌‌ ಮೌಂಟ್‌‌ಬ್ಯಾಟನ್‌‌ ಆಫ್‌ ಬರ್ಮಾ, K.G., O.M. ೨೫ ಜೂನ್‌‌ ೧೯೦೦-೨೭ ಆಗಸ್ಟ್‌‌ ೧೯೭೯''</ref> ====ಹಕ್ಕುಸ್ವಾಮ್ಯಪತ್ರ==== ೧೯೩೦ರ ದಶಕದ ಅಂತ್ಯದ ವೇಳೆಗೆ ಮತ್ತೊಂದು ಹಡಗಿಗೆ ಸಾಪೇಕ್ಷವಾಗಿ ಸ್ಥಿರ ನೆಲೆಯಲ್ಲಿ ಯುದ್ಧನೌಕೆಯನ್ನು ನಿಲ್ಲಿಸಿಕೊಳ್ಳುವ ತಂತ್ರಜ್ಞಾನದ ವ್ಯವಸ್ಥೆಗೆ ಮೌಂಟ್‌‌ಬ್ಯಾಟನ್‌‌ರಿಗೆ ತಮ್ಮ ೨ನೆಯ ಹಕ್ಕುಸ್ವಾಮ್ಯವನ್ನು (UK ಸಂಖ್ಯೆ ೫೦೮,೯೫೬) ನೀಡಲಾಗಿತ್ತು.<ref>{{Cite web| url = http://www.wikipatents.com/gb/508956.html| title = Abstract of GB508956 508,956. Speed governors| accessdate = 2009-12-24| publisher = Wiki Patents| archive-date = 5 ಜನವರಿ 2013| archive-url = https://archive.is/20130105155508/http://www.wikipatents.com/gb/508956.html| url-status = dead}}</ref> ===ದ್ವಿತೀಯ ಜಾಗತಿಕ ಸಮರ=== ೧೯೩೯ರಲ್ಲಿ ವಿಶ್ವ ಸಮರ ಘೋಷಣೆಯಾದಾಗ ಮೌಂಟ್‌‌ಬ್ಯಾಟನ್‌‌ರನ್ನು ಅನೇಕ ಕೆಚ್ಚೆದೆಯ ಹೋರಾಟಗಳಿಂದಾಗಿ ಹೆಸರು ಮಾಡಿದ್ದ ತನ್ನ ಹಡಗು HMS ಕೆಲ್ಲಿಯಿಂದಲೇ ಕಾರ್ಯಾಚರಣೆಗಿಳಿಯುವಂತೆ ೫ನೆಯ ವಿಧ್ವಂಸಕ ಲಘು ನೌಕಾ ವ್ಯೂಹದ ದಳಪತಿಯಾಗಿ ನೇಮಕಗೊಳಿಸಿ ಮತ್ತೆ ಸಕ್ರಿಯ ಸೇನಾಪಡೆಯ ಸೇವೆಗೆ ಕರೆಸಲಾಯಿತು.<ref name="ReferenceA" /> ೧೯೪೦ರ ಮೇ ತಿಂಗಳ ಆರಂಭದಲ್ಲಿ ಮೌಂಟ್‌‌ಬ್ಯಾಟನ್‌‌ರು ಬ್ರಿಟಿಷ್‌‌ ಬೆಂಗಾವಲು ನೌಕಾಪಡೆಯನ್ನು ನಾಮ್‌ಸೋಸ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಮಿತ್ರಪಡೆಗಳನ್ನು ತೆರವುಗೊಳಿಸಲು ಹಿಮಾವೃತವಾಗಿದ್ದ ಪ್ರದೇಶದ ಮೂಲಕ ಮುನ್ನಡೆಸಿದ್ದರು. ೧೯೪೦ರ ಇಸವಿಯಲ್ಲಿಯೇ ನೌಕಾದಳೀಯ ಛದ್ಮವೇಷಕ್ಕೆ ಬಳಸುವ ಮೌಂಟ್‌‌ಬ್ಯಾಟನ್‌‌ ಗುಲಾಬಿ ವರ್ಣವನ್ನು ಅವರು ಕಂಡುಹಿಡಿದದ್ದು. ಕ್ರೀಟೆ ಕಾಳಗದ ಅವಧಿಯಲ್ಲಿ ೧೯೪೧ರ ಮೇ ತಿಂಗಳಲ್ಲಿ ಆತನ ಹಡಗು ಮುಳುಗಿಹೋಗಿತ್ತು. ಆಗಸ್ಟ್‌‌ ೧೯೪೧ರಲ್ಲಿ ಮೌಂಟ್‌‌ಬ್ಯಾಟನ್‌‌ರನ್ನು ಜನವರಿಯಲ್ಲಿ ಮೆಡಿಟರೇನಿಯನ್‌ ಸಮುದ್ರ ಪ್ರದೇಶದ ಮಾಲ್ಟಾದಲ್ಲಿ ನಡೆಸಿದ ಕಾರ್ಯಾಚರಣೆಯ ನಂತರ ಕೈಗೊಳ್ಳಬೇಕಾಗಿ ಬಂದ ದುರಸ್ತಿ ಕಾರ್ಯಗಳಿಗಾಗಿ ವರ್ಜೀನಿಯಾದ ನಾರ್‌ಫೋಕ್‌‌ನಲ್ಲಿದ್ದ HMS ''ಇಲ್ಲಸ್ಟ್ರಿಯಸ್‌ ನೌಕೆ'' ಯ ಕಪ್ತಾನ/ನಾಯಕನನ್ನಾಗಿ ನೇಮಿಸಲಾಯಿತು. ಸಾಪೇಕ್ಷವಾಗಿ ಸೈನಿಕ ಕಾರ್ಯಾಚರಣೆಗಳಿರದಿದ್ದ ಈ ಅವಧಿಯಲ್ಲಿ ಅವರು ಪರ್ಲ್‌ ಹಾರ್ಬರ್‌ ಬಂದರಿಗೆ ಅಲ್ಪಾವಧಿಯ ಭೇಟಿ ನೀಡಿದಾಗ ಅಲ್ಲಿನ ಕಳಪೆ ಸಿದ್ಧತೆಯ ಸ್ಥಿತಿ ಹಾಗೂ ಜಂಟಿ HQಯ ಕೊರತೆಯೊಂದಿಗೆ US ನೌಕಾಪಡೆ ಮತ್ತು US ಸೇನಾಪಡೆಗಳ ನಡುವಿನ ಸಾಧಾರಣ ಸಹಕಾರಕ್ಕೂ ಕೊರತೆಯಿರುವುದನ್ನು ಮನಗಂಡು ಅಷ್ಟೇನೂ ಪ್ರಭಾವಿತರಾಗಲಿಲ್ಲ. ಮೌಂಟ್‌‌ಬ್ಯಾಟನ್‌‌ರು ವಿನ್‌‌ಸ್ಟನ್‌‌ ಚರ್ಚಿಲ್‌‌ರಿಗೆ ಅಚ್ಚುಮೆಚ್ಚಿನವರಾಗಿದ್ದು (೧೯೪೮ರ ನಂತರ ಮೌಂಟ್‌‌ಬ್ಯಾಟನ್‌‌ರು ನಂತರ [[ಭಾರತ]] ಮತ್ತು [[ಪಾಕಿಸ್ತಾನ|ಪಾಕಿಸ್ತಾನಗಳ]] ಸ್ವಾತಂತ್ರ್ಯ ಗಳಿಕೆಯಲ್ಲಿ ವಹಿಸಿದ್ದ ಪಾತ್ರಕ್ಕಾಗಿ ಜನಪ್ರಿಯತೆ ಪಡೆದುದರಿಂದ ಮುಜುಗರಗೊಂಡಿದ್ದ ಕಾರಣ ಚರ್ಚಿಲ್‌‌ ಮತ್ತೆಂದೂ ಅವರೊಂದಿಗೆ ಮಾತಾಡಲಿಲ್ಲ), ೨೭ ಅಕ್ಟೋಬರ್‌‌ ೧೯೪೧ರಂದು ಮೌಂಟ್‌‌ಬ್ಯಾಟನ್‌‌ ಸಂಯುಕ್ತ ಕಾರ್ಯಾಚರಣೆಗಳ ಮುಖ್ಯಸ್ಥರಾಗಿ ರೋಜರ್‌ ಕೀಯೆಸ್‌ರಿಂದ ಅಧಿಕಾರ ವಹಿಸಿಕೊಂಡರು. ಇಂಗ್ಲಿಷ್‌ ಕಾಲುವೆಯ ಆದ್ಯಂತ ಕ್ಷಿಪ್ರದಾಳಿ ತಂಡಗಳ ದಾಳಿಗಳನ್ನು ಯೋಜಿಸುವುದು ಹಾಗೂ ಪ್ರತಿರೋಧ ಕಂಡುಬರುವ ತೀರಗಳಲ್ಲಿ ಇಳಿಯಲು ಅನುಕೂಲವಾಗುವಂತೆ ತಾಂತ್ರಿಕ ಸಾಧನೋಪಾಯಗಳನ್ನು ಕಂಡುಹಿಡಿಯುವುದು ಈ ಹುದ್ದೆಯ ಕರ್ತವ್ಯವಾಗಿತ್ತು.<ref name="ReferenceA" /> ಮೌಂಟ್‌‌ಬ್ಯಾಟನ್‌ರು‌ ೧೯೪೨ರ ಮಧ್ಯಭಾಗದಲ್ಲಿ ನಡೆದ St. ನಝೈರೆ ಎಂಬಲ್ಲಿನ ದ ರೈಡ್‌ ದಾಳಿಯ ಯೋಜನೆ ಹಾಗೂ ಏರ್ಪಾಟಿಗೆ ಬಹುಪಾಲು ಜವಾಬ್ದಾರರಾಗಿದ್ದರು : ಈ ಕಾರ್ಯಾಚರಣೆಯು ಬಹುಮಟ್ಟಿಗೆ ಯುದ್ಧವು ಕೊನೆಗೊಳ್ಳುವವರೆಗೆ ನಾಝಿ ಆಕ್ರಮಿತ ಫ್ರಾನ್ಸ್‌‌ನಲ್ಲಿನ ಬಹುವಾಗಿ ರಕ್ಷಿಸಲ್ಪಟ್ಟ ಹಡಗುಕಟ್ಟೆಗಳಲ್ಲಿ ಒಂದಾಗಿದ್ದ ಹಡಗುಕಟ್ಟೆಯನ್ನು ಬಳಕೆಗೆ ಅನರ್ಹವಾಗುವಂತೆ ಮಾಡಿತ್ತು, ಇದರಿಂದುಂಟಾದ ಹಾನಿಯು ವಿಸ್ತರಿಸುತ್ತಾ ಹೋಗಿ ಅಟ್ಲಾಂಟಿಕ್‌ ಕಾಳಗದಲ್ಲಿ ಮಿತ್ರ ಪಡೆಗಳು ವಿಜಯಶಾಲಿಯಾಗುವುದಕ್ಕೆ ಪ್ರಧಾನ ಕೊಡುಗೆ ನೀಡಿತ್ತು. ೧೯ ಆಗಸ್ಟ್‌‌ ೧೯೪೨ರಂದು ನಡೆಸಲಾದ ಅನರ್ಥಕಾರಿ ಡಿಯೆಪ್ಪೆ ದಾಳಿಯನ್ನು ಅವರು ವೈಯಕ್ತಿಕವಾಗಿಯೇ ಸಂಘಟಿಸಿದ್ದರು (ಈ ಕಾರ್ಯಾಚರಣೆಯನ್ನು ಮಿತ್ರಪಡೆಗಳ ಸೇನೆಯ ಕೆಲ ವ್ಯಕ್ತಿಗಳು, ಗಮನಾರ್ಹವಾಗಿ ಫೀಲ್ಡ್‌ ಮಾರ್ಷಲ್‌‌ ಮಾಂಟ್‌ಗೋಮೆರಿಯವರು ನಂತರ ವ್ಯಕ್ತಪಡಿಸಿದ ಅಭಿಪ್ರಾಯದ ಪ್ರಕಾರ ಈ ದಾಳಿಯು ಮೊದಲಿನಿಂದಲೇ ದುರುದ್ದೇಶದಿಂದ ಕೂಡಿತ್ತು. ಆದಾಗ್ಯೂ U.S.Aನಲ್ಲಿ ೧೯೪೨ರ ಆದಿಯಲ್ಲಿ ನಡೆದ ಸಭೆಯೊಂದರಲ್ಲಿ ದಾರಿಗಳು ಮುಚ್ಚಿಹೋಗುವ ಸಂಭವವಿರುವುದರಿಂದ ಆಕ್ರಮಿಸುವ ಮುನ್ನ ಡಿಯೆಪ್ಪೆ‌ ಬಂದರಿನ ಮೇಲೆ ತೀವ್ರತರವಾದ ಬಾಂಬ್‌ ದಾಳಿಗಳನ್ನು ಮಾಡುವುದು ಬೇಡವೆಂದು ನಿರ್ಧರಿಸಲಾಗಿತ್ತು ಈ ಸಭೆಯ ಅಧ್ಯಕ್ಷ ಸ್ಥಾನದಲ್ಲಿದ್ದ ಮಾಂಟ್‌ಗೋಮೆರಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ).{{Citation needed|date=April 2011}} ಡಿಯೆಪ್ಪೆ‌ ಬಂದರಿನ ಮೇಲಿನ ಆಕ್ರಮಣವು ದುರಂತದ ಕಾರ್ಯಾಚರಣೆಯಾಗಿತ್ತೆಂಬ ಅಭಿಪ್ರಾಯವು ವ್ಯಾಪಕವಾಗಿದ್ದು ಈ ದುರ್ಘಟನೆಯಿಂದ ಪೀಡಿತರಾದವರ ಸಂಖ್ಯೆಯು (ಗಾಯಗೊಂಡವರು ಹಾಗೂ/ಅಥವಾ ಸೆರೆಯಾಳುಗಳಾದವರುಗಳನ್ನು ಸೇರಿಸಿದಂತೆ) ಸಾವಿರಗಳಲ್ಲಿದ್ದು, ಅವರಲ್ಲಿ ಬಹುಪಾಲು ಜನರು ಕೆನಡಾದವರಾಗಿದ್ದರು. ಇತಿಹಾಸಕಾರ ಬ್ರಿಯಾನ್‌ ಲೋರಿಂಗ್‌ ವಿಲ್ಲಾ ಎಂಬಾತನು ಮೌಂಟ್‌‌ಬ್ಯಾಟನ್‌‌ ಈ ಆಕ್ರಮಣವನ್ನು ತನ್ನ ಅಧಿಕಾರವ್ಯಾಪ್ತಿಯನ್ನು ಮೀರಿಯೇ ಸಂಘಟಿಸಿದ್ದುದಾದರೂ, ಆತ ಹಾಗೆ ಮಾಡಲುದ್ದೇಶಿಸಿದ್ದುದು ಆತನ ವರಿಷ್ಠರಲ್ಲಿ ಹಲವರಿಗೆ ತಿಳಿದಿತ್ತಾದರೂ ಅವರು ಆತನನ್ನು ತಡೆಯಲು ಯಾವ ಪ್ರಯತ್ನವನ್ನೂ ಮಾಡಿರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದನು.<ref>{{Cite book| last= Villa| first = Brian Loring| title = Unauthorized Action: Mountbatten and the Dieppe Raid| location = Toronto| publisher = Oxford University Press| year = 1989 | isbn= 0195408047}}</ref> ಮೌಂಟ್‌‌ಬ್ಯಾಟನ್‌‌ ಹಾಗೂ ಆತನ ಸಿಬ್ಬಂದಿಯ ಮೂರು ಗಮನಾರ್ಹ ತಾಂತ್ರಿಕ ಸಾಧನೆಗಳಲ್ಲಿ ಈ ಕೆಳಕಂಡವು ಸೇರಿವೆ : (೧) ಇಂಗ್ಲಿಷ್‌ ಕಾಲುವೆಯಿಂದ ನಾರ್ಮಂಡಿಯವರೆಗೆ ನೀರೊಳಗಿನ ತೈಲ ಕೊಳಾಯಿ ಮಾರ್ಗದ ನಿರ್ಮಾಣ, (೨) ಗಾರೆಯ ದೋಣಿ ಬಾಗಿಲುಗಳು ಹಾಗೂ ಮುಳುಗಿದ್ದ ಹಡಗುಗಳನ್ನು ಬಳಸಿ ಕೃತಕ ಬಂದರಿನ ನಿರ್ಮಾಣ ಮತ್ತು (೩) ಭೂಜಲಗಳೆರಡರಲ್ಲಿಯೂ ಕಾರ್ಯಾಚರಿಸಬಲ್ಲ ಫಿರಂಗಿ-ಅವರೋಹ ನಾವೆಗಳ ಅಭಿವೃದ್ಧಿ.<ref name="ReferenceA" /> ಚರ್ಚಿಲ್‌‌ರ ಮುಂದಿಡಲಾಗಿದ್ದ ಮೌಂಟ್‌‌ಬ್ಯಾಟನ್‌‌ರ ಮತ್ತೊಂದು ಯೋಜನೆಯೆಂದರೆ ಹಬಾಕ್ಕುಕ್‌‌ ಯೋಜನೆಯಾಗಿತ್ತು. ಇದೊಂದು ಬಲವರ್ಧಿತ ಮಂಜುಗೆಡ್ಡೆ ಅಥವಾ "ಪೈಕ್ರೆಟೆ "ಯಿಂದ ನಿರ್ಮಿತವಾದ ಅಭೇದ್ಯವಾದ ೬೦೦ ಮೀಟರ್‌ಗಳಷ್ಟು ಉದ್ದದ ವಿಮಾನ ವಾಹಕ ಭಾರೀ ಗಾತ್ರದ ಹಡಗಾಗಿತ್ತು. ತನ್ನ ನಿರ್ಮಾಣಕ್ಕೆ ತಗಲುವ ಭಾರೀ ವೆಚ್ಚದಿಂದಾಗಿ ಹಬಾಕ್ಕುಕ್‌‌ಅನ್ನು ಕಾರ್ಯಗತಗೊಳಿಸಲಾಗಿರಲಿಲ್ಲ.<ref name="ReferenceA" /> [[File:SE 000014 Mountbatten as SACSEA during Arakan tour.jpg|left|thumb|ಫೆಬ್ರವರಿ 1944ರಲ್ಲಿ ಅರಾಕಾನ್‌ ಕದನರಂಗದ ಪ್ರವಾಸದಲ್ಲಿದ್ದಾಗಿನ ಪ್ರಧಾನ ಅಲ್ಲೈಡ್‌ ಕಮ್ಯಾಂಡರ್‌ ಲಾರ್ಡ್‌‌ ಲೂಯಿಸ್‌ ಮೌಂಟ್‌‌ಬ್ಯಾಟನ್‌‌.]] ಸ್ಥೂಲವಾಗಿ ಎರಡು ವರ್ಷಗಳ ನಂತರ D-ದಿನದಂದು ಕೈಗೊಳ್ಳಲಾದ ನಾರ್ಮಂಡಿ ಆಕ್ರಮಣವನ್ನು ಯೋಜಿಸಲು ಡಿಯೆಪ್ಪೆ‌ ಆಕ್ರಮಣದಿಂದ ಕಲಿತ ಪಾಠಗಳು ಅನಿವಾರ್ಯವಾಗಿದ್ದವು ಎಂದು ಮೌಂಟ್‌‌ಬ್ಯಾಟನ್‌‌ ಹೇಳಿಕೊಂಡಿದ್ದರು. ಆದಾಗ್ಯೂ ಬ್ರಿಟನ್ನಿನ ಮಾಜಿ ನೌಕಾಯೋಧ ಜ್ಯೂಲಿಯನ್‌‌‌ ಥಾಂಪ್ಸನ್‌‌ನಂತಹಾ ಸೈನಿಕ ಇತಿಹಾಸಕಾರರುಗಳು ಅಂತಹಾ ಪಾಠಗಳನ್ನು ಕಲಿಯಲು ಡಿಯೆಪ್ಪೆ‌ಯಂತಹಾ ಅನಾಹುತಗಳಿಂದ ಪಡೆಯುವ ಮನ್ನಣೆಯ ಅಗತ್ಯವಿರಲಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದರು.<ref name="Thompson">{{Cite book|last=Thompson|first=Julian|authorlink=Julian Thompson|title=The Royal Marines: from Sea Soldiers to a Special Force|chapter=14. The Mediterranean and Atlantic, 1941–1942|pages=263–9|location=London|publisher=[[Pan Books]]|origyear=2000|year=2001|edition=Paperback|isbn=0-330-37702-7}}</ref> ಅದೇನೇ ಇರಲಿ ಡಿಯೆಪ್ಪೆ‌ ಆಕ್ರಮಣದ ವಿಫಲತೆಗಳ ನೇರ ಪರಿಣಾಮವಾಗಿ, ಬ್ರಿಟಿಷರು ಹಲವು ನವೀನ ತಂತ್ರಜ್ಞಾನಗಳನ್ನು ಕೈವಶ ಮಾಡಿಕೊಂಡರು - ಅವುಗಳಲ್ಲಿ ಬಹು ಗಮನಾರ್ಹವಾದುದೆಂದರೆ ಹೋಬರ್ಟ್‌ಸ್‌ ಫನ್ನೀಸ್‌ ಆಗಿದ್ದು - ನಾರ್ಮಂಡಿ ಬಂದರಿನಲ್ಲಿನ ಇಳಿಯುವಿಕೆಗಳ ಸಮಯದಲ್ಲಿ ಕಾಮನ್‌ವೆಲ್ತ್‌‌ ಸೈನಿಕರುಗಳು ಇಳಿಯುತ್ತಿದ್ದ ಮೂರು ಕರಾವಳಿ ನೆಲೆಗಳಲ್ಲಿ (ಗೋಲ್ಡ್‌‌ ತೀರ, ಜುನೋ‌ ತೀರ ಮತ್ತು ಸ್ವಾರ್ಡ್‌‌ ತೀರ) ನಿಸ್ಸಂಶಯವಾಗಿ ಹಲವು ಜೀವಗಳನ್ನು ಉಳಿಸಿತು.{{Citation needed|date=August 2010}}{{Or|date=August 2010}} ಡಿಯೆಪ್ಪೆ‌ ಆಕ್ರಮಣದ ಪರಿಣಾಮವಾಗಿ ಮೌಂಟ್‌‌ಬ್ಯಾಟನ್‌‌ರು [[ಕೆನಡಾ|ಕೆನಡಾದಲ್ಲಿ]] ವಿವಾದಾಸ್ಪದ ವ್ಯಕ್ತಿಯಾಗಿ ಮಾರ್ಪಟ್ಟರು,<ref>{{Cite book| last= Villa| first = Brian Loring| title = Unauthorized Action: Mountbatten and the Dieppe Raid| location = Toronto| publisher = Oxford University Press| year = 1989| pages = 240–241 | isbn= 0195408047}}</ref> ತನ್ನ ನಂತರದ ವೃತ್ತಿಜೀವನದ ಅವಧಿಯಲ್ಲಿ ಅಲ್ಲಿಗೆ ನೀಡಿದ ಭೇಟಿಯ ಸಮಯಗಳಲ್ಲಿ ಕೆನಡಾದ ರಾಜ ತುಕಡಿಗಳು ತಮ್ಮನ್ನು ಅವರಿಂದ ದೂರವಿಟ್ಟುಕೊಂಡಿದ್ದರು ; ಕೆನಡಾದ ಪರಿಣತ ಸೈನಿಕರೊಂದಿಗಿನ ಅವರ ಸಂಬಂಧಗಳು "ಕಹಿತನವನ್ನು ಉಳಿಸಿಕೊಂಡಿತ್ತು".<ref>[http://archives.cbc.ca/IDC-1-71-2359-13811/conflict_war/dieppe/clip6 "ಹೂ ವಾಸ್‌ ರೆಸ್ಪಾನ್ಸಿಬಲ್‌ ಫಾರ್ ಡಿಯೆಪ್ಪೆ?" ][http://archives.cbc.ca/IDC-1-71-2359-13811/conflict_war/dieppe/clip6 CBC ಹಳೆಯ ಕಾರ್ಯಕ್ರಮಗಳ ಪಟ್ಟಿ, 9 ಸೆಪ್ಟೆಂಬರ್‌‌ 1962ರಂದು ಪ್ರಸಾರವಾಗಿತ್ತು.]. ಅಗಸ್ಟ್ ೧ ೨೦೦೭ರಂದು ಮರುಸಂಪಾದಿಸಲಾಯಿತು.</ref> ಅದೇನೇ ಇದ್ದರೂ ಕೆನಡಾದ ನೌಕಾದಳೀಯ ಸೈನಿಕ ಪಡೆಯೊಂದಕ್ಕೆ (RCSCC #೧೩೪ ಒಂಟಾರಿಯೋದ ಸಡ್‌ಬರಿನಲ್ಲಿನ ಅಡ್ಮೀರಲ್‌‌ ಮೌಂಟ್‌‌ಬ್ಯಾಟನ್‌‌) ೧೯೪೬ರಲ್ಲಿ ಆತನ ಹೆಸರಿಡಲಾಗಿತ್ತು. ಅಕ್ಟೋಬರ್‌‌ ೧೯೪೩ರಲ್ಲಿ ಮೌಂಟ್‌‌ಬ್ಯಾಟನ್‌‌ರನ್ನು ಆಗ್ನೇಯ ಏಷ್ಯಾದ ಸೈನ್ಯ ತುಕಡಿಯ ಪ್ರಧಾನ ಮೈತ್ರಿಪಡೆಯ ಸೇನಾಪತಿಯಾಗಿ ಚರ್ಚಿಲ್‌‌ರು ನೇಮಕ ಮಾಡಿದ್ದರು. ಆತನ ಅಷ್ಟೇನೂ ಕಾರ್ಯಸಮರ್ಥವಲ್ಲದ ಯೋಜನೆಗಳನ್ನು Lt-Col. ಜೇಮ್ಸ್‌ ಅಲ್ಲೇಸನ್‌‌ರ ನೇತೃತ್ವದಡಿಯ ಅನುಭವಪೂರ್ಣ ಯೋಜನಾ ಸಿಬ್ಬಂದಿ ತಳ್ಳಿಹಾಕುತ್ತಿದ್ದರು, ಇಷ್ಟಾದರೂ [[ರಂಗೂನ್‌‌‌]] ಬಳಿಯ ಭೂಜಲ ಪ್ರದೇಶಗಳ ಮೇಲಿನ ಆಕ್ರಮಣದಂತಹಾ ಕೆಲವು ಪ್ರಸ್ತಾಪಗಳು ತಿರಸ್ಕೃತಗೊಳ್ಳುವ ಮುನ್ನ ಚರ್ಚಿಲ್‌‌ರವರನ್ನು ಕೂಡಾ ತಲುಪಿರುತ್ತಿದ್ದವು.<ref>''ದ ಹಾಟ್‌ ಸೀಟ್‌ ", ಜೇಮ್ಸ್‌ ಅಲ್ಲೇಸನ್‌‌ , ಬ್ಲ್ಯಾಕ್‌ಥಾರ್ನ್‌, ಲಂಡನ್‌‌ ೨೦೦೬.''</ref> ೧೯೪೬ರಲ್ಲಿ ಆಗ್ನೇಯ ಏಷ್ಯಾದ ಸೈನಿಕ ತುಕಡಿಯನ್ನು (SEAC) ವಿಸರ್ಜಿಸುವವರೆಗೆ ಅವರು ಈ ಹುದ್ದೆಯಲ್ಲಿ ಮುಂದುವರೆದಿದ್ದರು. ಆಗ್ನೇಯ ಏಷ್ಯಾದ ಯುದ್ಧಕ್ಷೇತ್ರದ ಪ್ರಧಾನ ಮೈತ್ರಿಪಡೆಯ ಸೇನಾಪತಿಯಾಗಿದ್ದ ಅವಧಿಯಲ್ಲಿ ಆತನ ತುಕಡಿಯು ಜಪಾನೀಯರಿಂದ ಬರ್ಮಾವನ್ನು ಮತ್ತೆ ಸೈನ್ಯಾಧಿಪತಿ ವಿಲಿಯಂ ಸ್ಲಿಮ್‌‌ರ ನೇತೃತ್ವದಡಿಯಲ್ಲಿ ವಶಪಡಿಸಿಕೊಂಡಿತು. ತನ್ನ ಪ್ರತಿನಿಧಿ ಹಾಗೂ ಅಮೇರಿಕನ್‌ ಚೀನಾ ಬರ್ಮಾ ಭಾರತೀಯ ಯುದ್ಧಕ್ಷೇತ್ರದ ನೇತೃತ್ವವನ್ನು ವಹಿಸಿದ್ದ ಅಧಿಕಾರಿ ಸೈನ್ಯಾಧಿಪತಿ "ವಿನೆಗರ್‌ ಜೋ " ಸ್ಟಿಲ್‌ವೆಲ್‌ -- ಮತ್ತು ಚೀನೀಯ ರಾಷ್ಟ್ರೀಯತಾವಾದಿ ಸೇನಾಪಡೆಯ ನಾಯಕ ಮಹಾಸೇನಾಧಿಪತಿ ಚಿಯಾಂಗ್‌‌ ಕೈ-ಷೆಕ್‌‌ರವರುಗಳೊಂದಿಗಿನ ರಾಜತಾಂತ್ರಿಕ ನಡಾವಳಿಗಳು ಸೈನ್ಯಾಧಿಪತಿ ಮಾಂಟ್‌ಗೋಮೆರಿ ಮತ್ತು ವಿನ್‌‌ಸ್ಟನ್‌‌ ಚರ್ಚಿಲ್‌‌ರವರುಗಳೊಡನೆ ಸೈನ್ಯಾಧಿಪತಿ ಐಸೆನ್‌ಹೋವರ್‌‌ ಹೊಂದಿದ್ದ ನಡಾವಳಿಗಳಷ್ಟೇ ಉಪಯುಕ್ತವಾಗಿತ್ತು.{{Citation needed|date=August 2010}} ಇದರಲ್ಲಿ ಅವರು ಪಡೆದ ವೈಯಕ್ತಿಕ ಮೇಲುಗೈಯೆಂದರೆ ಸೈನ್ಯಾಧಿಪತಿ ಇಟಾಗಾಕಿ ಸೇಷಿರೋರ ನೇತೃತ್ವದ ಜಪಾನೀಯ ಪಡೆಗಳ ಔಪಚಾರಿಕ ಶರಣಾಗತಿಯನ್ನು ಪಡೆಯಲು ಬ್ರಿಟಿಷ್‌‌ ಪಡೆಗಳು ದ್ವೀಪಪ್ರದೇಶಕ್ಕೆ ಮರಳಿ ಬಂದಾಗ ೧೨ ಸೆಪ್ಟೆಂಬರ್‌‌ ೧೯೪೫ರಂದು ಆಪರೇಷನ್‌ ಟೈಡ್‌ರೇಸ್‌‌ ಎಂಬ ಸಂಕೇತನಾಮದ ಕಾರ್ಯಾಚರಣೆಯಲ್ಲಿ [[ಸಿಂಗಾಪುರ್|ಸಿಂಗಪೂರ್‌‌]]ನಲ್ಲಿ ಜಪಾನೀಯರ ಶರಣಾಗತಿಯನ್ನು ಪಡೆದುದಾಗಿತ್ತು. ===ಕೊನೆಯ ವೈಸ್‌‌ರಾಯ್‌‌=== ಈ ಪ್ರದೇಶದಲ್ಲಿನ ಅನುಭವ ಹಾಗೂ ನಿರ್ದಿಷ್ಟವಾಗಿ ಆ ಕಾಲಾವಧಿಯಲ್ಲಿ ಆತನು ನೌಕರರ ಮನಸ್ಥಿತಿಯ ಬಗ್ಗೆ ಪಡೆದಿದ್ದ ಗ್ರಹಿಕೆಯು ಸಮರಾನಂತರ ಕ್ಲೆಮೆಂಟ್‌ ಆಟ್ಲೀ ಭಾರತದ ವೈಸ್‌‌ರಾಯ್‌‌ ಆಗಿ ಆತನನ್ನು ನೇಮಕ ಮಾಡುವುದಕ್ಕೆ ಕಾರಣವಾಯಿತು ಬ್ರಿಟಿಷ್‌‌ ಭಾರತವು ಸ್ವಾತಂತ್ರ್ಯವನ್ನು ೧೯೪೮ಕ್ಕಿಂತ ಮುಂಚೆಯೇ ಹೊಂದುವುದರ ಜವಾಬ್ದಾರಿಯನ್ನು ಆತನ ಮೇಲೆ ಹೊರಿಸಲಾಗಿತ್ತು. ಮೌಂಟ್‌‌ಬ್ಯಾಟನ್‌‌ರ ನೀಡಿದ ಸೂಚನೆಗಳು ಅಧಿಕಾರದ ಹಸ್ತಾಂತರದ ಪರಿಣಾಮವಾಗಿ ಭಾರತದ ಸಮಗ್ರತೆಯನ್ನು ಎತ್ತಿಹಿಡಿದರೂ ಹಸ್ತಾಂತರದ ನಂತರ ಬ್ರಿಟನ್‌‌‌ ಪಡೆಗಳು ತನ್ನ ಗೌರವಕ್ಕೆ ಉಂಟಾಗಬಹುದಾದ ಧಕ್ಕೆಯನ್ನು ಕನಿಷ್ಟ ಮಟ್ಟಕ್ಕೆ ಇಳಿಸಿಕೊಳ್ಳುವ ಹಾಗೆ ಬದಲಾದ ಸ್ಥಿತಿಗೆ ಹೊಂದುವ ಹಾಗೆ ನಡೆದುಕೊಳ್ಳಲು ಆತನಿಗೆ ಅಧಿಕಾರ ನೀಡಲಾಗಿತ್ತು.<ref>ಝೀಗ್ಲೆರ್‌‌, ''ಮೌಂಟ್‌‌ಬ್ಯಾಟನ್‌‌. '' ''ಇನ್‌ಕ್ಲೂಡಿಂಗ್‌ ಹಿಸ್‌ ಇಯರ್ಸ್‌ ಆಸ್‌ ದ ಲಾಸ್ಟ್‌ ವೈಸ್‌‌ರಾಯ್‌‌ ಆಫ್‌ ಇಂಡಿಯಾ'' , p. ೩೫೯.</ref> ಈತನು ನಿಗದಿಪಡಿಸಿದ್ದ ಆದ್ಯತೆಗಳು ಭಾರತದ ಸ್ವಾತಂತ್ರ್ಯದ ಬಗ್ಗೆ ಚರ್ಚೆಗಳು ನಡೆಯುವಾಗ ವ್ಯವಹಾರಗಳು ಕೈಗೂಡುವ ರೀತಿಯ ಮೇಲೆ ಪರಿಣಾಮ ಬೀರಿದವು, ಅದರಲ್ಲೂ ವಿಶೇಷವಾಗಿ ಹಿಂದೂಗಳು ಹಾಗೂ ಮುಸಲ್ಮಾನರ ವಿಭಜಿತ ಬಣಗಳ ನಡುವೆ ಇದು ಪರಿಣಾಮ ಬೀರಿತ್ತು. ಮೌಂಟ್‌‌ಬ್ಯಾಟನ್‌‌ರು [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಕಾಂಗ್ರೆಸ್‌‌]] ನಾಯಕ ನೆಹರೂ ಹಾಗೂ ರಾಷ್ಟ್ರದ ಬಗೆಗಿನ ಅವರ ಉದಾರೀಕರಣ ನೀತಿಯ ಬಗ್ಗೆ ಒಲವನ್ನು ಹೊಂದಿದ್ದರು. ಆದರೆ ಆತ ಮುಸಲ್ಮಾನ ನಾಯಕ ಜಿನ್ನಾರ ಬಗ್ಗೆ ಬೇರೆಯೇ ಭಾವನೆಯನ್ನು ಹೊಂದಿದ್ದರೂ, ಆತನ ಶಕ್ತಿಯ ಬಗ್ಗೆ ಅರಿವನ್ನು ಹೊಂದಿದ್ದರು, ಅದನ್ನು ಹೀಗೆ ವ್ಯಕ್ತಪಡಿಸಿದ್ದರೂ ಕೂಡಾ " ೧೯೪೭ರಲ್ಲಿ ಯಾವುದೇ ನಿರ್ದಿಷ್ಟ ವ್ಯಕ್ತಿಯ ಕೈಗಳಿಗೆ ಭಾರತದ ಭವಿಷ್ಯವನ್ನು ಬದಲಾಯಿಸುವ ಶಕ್ತಿಯಿದೆ ಎಂಬುದನ್ನು ಹೇಳಬಹುದಾದರೆ ಆ ವ್ಯಕ್ತಿ ಮೊಹಮ್ಮದ್‌‌ ಅಲಿ ಜಿನ್ನಾ ಆಗಿದ್ದಾರೆ".<ref name="SarJinna">ಸರ್ದೇಸಾಯ್‌, ''ಇಂಡಿಯಾ. '' ''ದ ಡೆಫಿನಿಟಿವ್‌ ಹಿಸ್ಟರಿ'' (ಬೌಲ್ಡರ್‌ : ವೆಸ್ಟ್‌ವ್ಯೂ ಪ್ರೆಸ್‌, ೨೦೦೮), p. ೩೦೯-೩೧೩.</ref> ಸಮಗ್ರ ಭಾರತದಲ್ಲಿ ಮುಸಲ್ಮಾನರ ಪ್ರಾತಿನಿಧಿತ್ವದ ಬಗ್ಗೆ ಜಿನ್ನಾ ವಾದಿಸುತ್ತಿದ್ದರೆ, ನೆಹರೂ ಹಾಗೂ ಬ್ರಿಟಿಷರು ‌ಇದರ ಬಗ್ಗೆ ಸಂಧಾನ ನಡೆಸಲು ಪ್ರಯತ್ನಿಸಿ ಹೈರಾಣಾಗಿದ್ದರು ಇದರ ಪರಿಣಾಮವಾಗಿ ಜಿನ್ನಾ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌‌ ಎರಡೂ ಪಂಗಡಗಳು ಒಪ್ಪಬಹುದಾದ ಪರಿಹಾರವನ್ನು ಕಂಡುಕೊಳ್ಳುವ ಬದಲಿಗೆ ಮುಸಲ್ಮಾನರಿಗೆ ಅವರದೇ ಆದ ರಾಷ್ಟ್ರವನ್ನು ಕೊಟ್ಟುಬಿಡುವುದು ಉತ್ತಮವೆಂದು ಭಾವಿಸಿದರು.<ref name="Greenberg, Jonathan D. 2005">ಗ್ರೀನ್‌ಬರ್ಗ್‌, ಜೋನಾಥನ್‌ D. "ಜನರೇಷನ್ಸ್‌ ಆಫ್‌ ಮೆಮೋರಿ: ರಿಮೆಂಬರಿಂಗ್‌ ಪಾರ್ಟಿಷನ್‌ ಇನ್‌ ಇಂಡಿಯಾ /ಪಾಕಿಸ್ತಾನ ಅಂಡ್‌ ಇಸ್ರೇಲ್‌/ಪ್ಯಾಲೆಸ್ತೈನ್." ಕಂಪ್ಯಾರೇಟಿವ್‌ ಸ್ಟಡೀಸ್ ಆಫ್‌ ಸೌತ್‌ ಏಷ್ಯಾ, ಆಫ್ರಿಕಾ ಅಂಡ್‌ ದ ಮಿಡಲ್‌ ಈಸ್ಟ್‌ ೨೫, no.೧ (೨೦೦೫): ೮೯. ಪ್ರಾಜೆಕ್ಟ್ MUSE</ref> ಸ್ವಾತಂತ್ರ್ಯವನ್ನು ಆದಷ್ಟು ಬೇಗ ಕೊಟ್ಟು ಮರಳಲು ಬ್ರಿಟಿಷ್‌‌ ಸರ್ಕಾರದ ಆಗ್ರಹವು ಹೆಚ್ಚುತ್ತಾ ಹೋದಾಗ,<ref>ಝೀಗ್ಲೆರ್‌‌, ಫಿಲಿಪ್‌, ''ಮೌಂಟ್‌‌ಬ್ಯಾಟನ್‌‌. '' ''ಇನ್‌ಕ್ಲೂಡಿಂಗ್‌ ಹಿಸ್‌ ಇಯರ್ಸ್‌ ಆಸ್‌ ದ ಲಾಸ್ಟ್‌ ವೈಸ್‌‌ರಾಯ್‌‌ ಆಫ್‌ ಇಂಡಿಯಾ'' (ನ್ಯೂ ಯಾರ್ಕ್‌: Knopf, ೧೯೮೫).</ref> ಸಮಗ್ರ ಭಾರತ ಎಂಬುದು ಒಂದು ಸಾಧಿಸಲಾಗದ ಗುರಿಯಾಗಿದೆ ಎಂದು ನಿಶ್ಚಯಿಸಿ ಸ್ವತಂತ್ರ ಭಾರತ ಹಾಗೂ [[ಪಾಕಿಸ್ತಾನ|ಪಾಕಿಸ್ತಾನವಾಗಿ]] ವಿಭಜನೆಯನ್ನು ಮಾಡುವ ಯೋಜನೆಗೆ ಮೌಂಟ್‌‌ಬ್ಯಾಟನ್‌‌ರು ತನ್ನನ್ನು ಒಪ್ಪಿಸಿಕೊಂಡರು.<ref name="ReferenceA" /> ಮೌಂಟ್‌‌ಬ್ಯಾಟನ್‌‌ರು ಬ್ರಿಟಿಷರಿಂದ ಭಾರತೀಯರಿಗೆ ಅಧಿಕಾರದ ಹಸ್ತಾಂತರಕ್ಕೆ ನಿರ್ದಿಷ್ಟ ದಿನಾಂಕವನ್ನು ನಿಗದಿಪಡಿಸುವಂತೆ ಒತ್ತಾಯಿಸಿದರು, ಅದಕ್ಕೆ ಸಮರ್ಥನೆಯಾಗಿ ನಿರ್ದಿಷ್ಟಗೊಳಿಸಿದ ಗಡುವು ಭಾರತೀಯರಿಗೆ ತನ್ನ ಹಾಗೂ ಬ್ರಿಟಿಷ್‌‌ ಸರಕಾರವು ಕ್ಷಿಪ್ರ ಹಾಗೂ ಸಮರ್ಥ ಸ್ವಾತಂತ್ರ್ಯವನ್ನು ನೀಡುವ ಬಗ್ಗೆ ಹೊಂದಿರುವ ಮುತುವರ್ಜಿಯನ್ನು ಖಾತರಿಪಡಿಸಿ ಈ ಪ್ರಕ್ರಿಯೆಯು ಸ್ಥಗಿತಗೊಳಿಸಬಲ್ಲ ಯಾವುದೇ ಸಾಧ್ಯತೆಯಿಲ್ಲವೆಂದು ಮನಗಾಣಿಸುತ್ತದೆ ಎಂಬ ವಾದವನ್ನು ಮುಂದಿಟ್ಟರು.<ref>ಝೀಗ್ಲೆರ್‌‌, ''ಮೌಂಟ್‌‌ಬ್ಯಾಟನ್‌‌ . '' ''ಇನ್‌ಕ್ಲೂಡಿಂಗ್‌ ಹಿಸ್‌ ಇಯರ್ಸ್‌ ಆಸ್‌ ದ ಲಾಸ್ಟ್‌ ವೈಸ್‌‌ರಾಯ್‌‌ ಆಫ್‌ ಇಂಡಿಯಾ'' , p. ೩೫೫.</ref> ಆತನು ಪರಿಸ್ಥಿತಿಯು ತೀರಾ ಅಸ್ತವ್ಯಸ್ತವಾಗಿರುವುದರಿಂದ ೧೯೪೭ಕ್ಕಿಂತ ತಡವಾಗಿ ನಿರ್ಧಾರ ಮಾಡುವುದು ಸಾಧ್ಯವಿರುವುದಿಲ್ಲ ಎಂಬ ತೀರ್ಮಾನಕ್ಕೆ ಬಂದರು. ಅವರು ಹೀಗೆ ತೀರ್ಮಾನವನ್ನು ಕೈಗೊಂಡುದುದು ಉಪಖಂಡದ ಜನರು ಅನಾಹುತಕಾರಿ ಪರಿಣಾಮಗಳನ್ನು ಎದುರಿಸಬೇಕಾಗಿ ಬರುವಂತೆ ಮಾಡಿತು.ಅಧಿಕಾರ ಹಸ್ತಾಂತರದ ಪ್ರಕ್ರಿಯೆಯನ್ನು ತ್ವರಿತಗೊಳಿಸುವಿಕೆಯು ಭಾರತೀಯ ಉಪಖಂಡದಲ್ಲಿ ಹಿಂದೆಂದೂ ಕಂಡರಿಯದಂತಹಾ ಭೀಕರ ಹಿಂಸಾಕೃತ್ಯಗಳು ಹಾಗೂ ಪ್ರತೀಕಾರದ ತೀವ್ರತೆಯನ್ನು ಉಂಟಾಗುವುದಕ್ಕೆ ಕಾರಣವಾಯಿತು. ಭಾರತೀಯ ನಾಯಕರುಗಳಲ್ಲಿ, ಗಾಂಧಿಯವರು ಸ್ಫುಟವಾಗಿಯೇ ಸಮಗ್ರ ಭಾರತವನ್ನು ಕಾಯ್ದುಕೊಳ್ಳಲು ಒತ್ತಾಯಿಸಿದರು ಹಾಗೂ ಒಂದಷ್ಟು ಕಾಲ ಈ ಗುರಿಯ ಬಗ್ಗೆ ಯಶಸ್ವಿಯಾಗಿ ಜನರನ್ನು ಒಟ್ಟುಗೂಡಿಸಿದರು ಕೂಡಾ. ಆದಾಗ್ಯೂ, ಮೌಂಟ್‌‌ಬ್ಯಾಟನ್‌‌ರು ನೀಡಿದ ಗಡುವು ವಾಸ್ತವವಾಗಿ ಸ್ವಾತಂತ್ರ್ಯವನ್ನು ತ್ವರಿತವಾಗಿ ಪಡೆದುಕೊಳ್ಳುವ ನಿರೀಕ್ಷೆಯನ್ನು ಹುಟ್ಟುಹಾಕಿದಾಗ ಜನರ ಮನೋಭಾವಗಳು ಬೇರೆಯೇ ದಿಕ್ಕನ್ನು ಹಿಡಿದವು. ಮೌಂಟ್‌‌ಬ್ಯಾಟನ್‌‌ರ ದೃಢ ನಿಶ್ಚಯವನ್ನು ಗಮನದಲ್ಲಿಟ್ಟುಕೊಂಡಾಗ ಮುಸ್ಲಿಮ್‌ ಲೀಗ್‌ಅನ್ನು ಒಪ್ಪಿಸುವಲ್ಲಿ ನೆಹರೂ ಹಾಗೂ ಪಟೇಲರ ಅಸಮರ್ಥತೆಗಳು ಹಾಗೂ ಕಡೆಯದಾಗಿ ಜಿನ್ನಾರ ಹಠಮಾರಿತನಗಳ ಪರಿಣಾಮವಾಗಿ ಎಲ್ಲಾ ಭಾರತೀಯ ಪಕ್ಷದ ನಾಯಕರು (ಗಾಂಧಿಯವರನ್ನು ಹೊರತುಪಡಿಸಿ) ಜಿನ್ನಾರ ಭಾರತ ವಿಭಜನೆಯ,<ref>ಝೀಗ್ಲೆರ್‌‌, ''ಮೌಂಟ್‌‌ಬ್ಯಾಟನ್‌. '' ''ಇನ್‌ಕ್ಲೂಡಿಂಗ್‌ ಹಿಸ್‌ ಇಯರ್ಸ್‌ ಆಸ್‌ ದ ಲಾಸ್ಟ್‌ ವೈಸ್‌‌ರಾಯ್‌‌ ಆಫ್‌ ಇಂಡಿಯಾ'' , p. ೩೭೩</ref> ಯೋಜನೆಯ ನಿಲುವನ್ನು ಒಪ್ಪುವ ತೀರ್ಮಾನಕ್ಕೆ ಬರಬೇಕಾಯಿತು, ಇದರ ಪರಿಣಾಮವಾಗಿ ಮೌಂಟ್‌‌ಬ್ಯಾಟನ್‌‌ರ ಹೊಣೆಗಾರಿಕೆಯು ಕಡಿಮೆಯಾಯಿತು. ಇಂತಹಾ ಪರಿಸ್ಥಿತಿಯ ವ್ಯಂಗ್ಯದಿಂದಾಗಿ ಜಿನ್ನಾರಿಗೆ ಈ ಪರಿಸ್ಥಿತಿಯು ತಮಗೆ ಹೆಚ್ಚು ಅನುಕೂಲತೆಗಳನ್ನು ಗಳಿಸಿಕೊಳ್ಳುವ ಬಗ್ಗೆ ಚೌಕಾಸಿ ನಡೆಸುವ ಸಾಧನವಾಯಿತಲ್ಲದೇ ಅವರದೇ ಅಂತಿಮ ತೀರ್ಮಾನವೆಂಬ ಪರಿಸ್ಥಿತಿ ಏರ್ಪಡುವ ಹಾಗಾಯಿತು. ಮೌಂಟ್‌‌ಬ್ಯಾಟನ್‌‌ರು ನೇರವಾಗಿ ಬ್ರಿಟಿಷ್‌‌ ಆಳ್ವಿಕೆಯಡಿ ಬರದ ಭಾರತದ ಪ್ರಾಂತ್ಯಗಳ ಭಾರತೀಯ ಪ್ರಭುಗಳೊಂದಿಗೆ ಕೂಡಾ ಬಲವಾದ ಬಾಂಧವ್ಯವನ್ನು ಸ್ಥಾಪಿಸಿದ್ದರು. ಇತಿಹಾಸಕಾರ ರಾಮಚಂದ್ರ ಗುಹಾರವರು ತಮ್ಮ ಕೃತಿ 'ಇಂಡಿಯಾ ಆಫ್ಟರ್‌ ಗಾಂಧಿ'ಯಲ್ಲಿ ಹೇಳುವ ಪ್ರಕಾರ ಅಂತಹಾ ರಾಜರುಗಳಲ್ಲಿ ಬಹುತೇಕ ಮಂದಿ ಭಾರತೀಯ ಒಕ್ಕೂಟಕ್ಕೆ ಸೇರಿಕೊಳ್ಳುವುದರಿಂದಾಗುವ ಅನುಕೂಲತೆಗಳನ್ನು ತಿಳಿಸಿಕೊಟ್ಟು ಅವರ ಮನವೊಲಿಸುವಂತೆ ಮಾಡುವಲ್ಲಿ ಮೌಂಟ್‌‌ಬ್ಯಾಟನ್‌‌ರ ಮಧ್ಯಸ್ಥಿಕೆಯು ನಿರ್ಣಾಯಕ ಪಾತ್ರ ವಹಿಸಿತ್ತು. ಆದ್ದರಿಂದ ರಾಜಾಡಳಿತದ ಪ್ರಾಂತ್ಯಗಳ ಏಕೀಕರಣವು ಆತನ ಹಿರಿಮೆಯ ಧನಾತ್ಮಕ ಅಂಶಗಳಲ್ಲಿ ಒಂದೆಂದು ಭಾವಿಸಬಹುದಾಗಿದೆ. ಭಾರತ ಮತ್ತು ಪಾಕಿಸ್ತಾನಗಳು ಸ್ವಾತಂತ್ರ್ಯವನ್ನು ೧೪ರ ರಾತ್ರಿ ಹಾಗೂ ೧೫ ಆಗಸ್ಟ್‌‌ ೧೯೪೭ರ ಅವಧಿಯಲ್ಲಿ ಪಡೆದುಕೊಂಡಾಗ, ಮೌಂಟ್‌‌ಬ್ಯಾಟನ್‌‌ ಜೂನ್‌‌ ೧೯೪೮ರವರೆಗೆ ಭಾರತದ ಪ್ರಪ್ರಥಮ ಮಹಾಮಂಡಲಾಧಿಪತಿಯಾಗಿ ಸೇವೆ ಸಲ್ಲಿಸುತ್ತಾ ಹತ್ತು ತಿಂಗಳ ಕಾಲ [[ನವ ದೆಹಲಿ|ನವ ದೆಹಲಿಯಲ್ಲಿಯೇ]] ಉಳಿದಿದ್ದರು. ಭಾರತದ ಸ್ವಾತಂತ್ರ್ಯ ಗಳಿಕೆಯಲ್ಲಿ ತಾನೇ ಬಿಂಬಿಸಿಕೊಂಡ ಮಹತ್ವದ ಪಾತ್ರವನ್ನು — ಗಮನಾರ್ಹವಾಗಿ "ದ ಲೈಫ್‌ ಅಂಡ್‌ ಟೈಮ್ಸ್‌ ಆಫ್‌ ಅಡ್ಮಿರಲ್‌ ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ ಆಫ್‌ ಬರ್ಮಾ " ಎಂಬ ತನ್ನ ಅಳಿಯ ಲಾರ್ಡ್‌‌ ಬ್ರಾಬೌರ್ನೆನು ನಿರ್ಮಿಸಿದ್ದ ಕಿರುತೆರೆಯ ಸರಣಿಯಲ್ಲಿ ಹಾಗೂ ಡಾಮಿನಿಕ್‌ ಲೇಪಿಯೆರ್ರೆ ಮತ್ತು ಲ್ಯಾರ್ರಿ ಕಾಲಿನ್ಸ್‌‌ರ ನಿಜವಾಗಿ ಹೇಳುವುದಾದರೆ ಭಾವೋದ್ರೇಕಗೊಳಿಸುವ ''ಫ್ರೀಡಮ್‌ ಅಟ್‌ ಮಿಡ್‌ನೈಟ್‌ '' (ಈ ಕಾರ್ಯಕ್ರಮಕ್ಕೆ ಈತನೇ ಪ್ರಧಾನ ಮಾಹಿತಿದಾರನಾಗಿದ್ದರು)ಗಳಲ್ಲಿ ಬಿಂಬಿಸಿದಂತೆ ಕಾಣಿಸದ — ಆತನ ಚರಿತ್ರೆಯು ಬಹುಮಟ್ಟಿಗೆ ಮಿಶ್ರಿತ ನಡವಳಿಕೆಗಳನ್ನು ಹೊಂದಿದೆ ; ಒಂದು ಪ್ರಖ್ಯಾತವಾದ ದೃಷ್ಟಿಕೋನದ ಪ್ರಕಾರ ಆತನು ಸ್ವಾತಂತ್ರ್ಯವನ್ನು ನೀಡುವ ಪ್ರಕ್ರಿಯೆಯನ್ನು ಅನುಚಿತವಾಗಿ ಹಾಗೂ ಅಜಾಗರೂಕತೆಯಿಂದ ತ್ವರಿತಗೊಳಿಸಿದನು, ಇದರಿಂದ ವ್ಯಾಪಕ ಘರ್ಷಣೆಗಳುಂಟಾಗುತ್ತದೆ ಹಾಗೂ ಸಾವುನೋವುಗಳು ಉಂಟಾಗುತ್ತವೆಂಬುದು ತಿಳಿದಿದ್ದರೂ ಬ್ರಿಟಿಷರ ಆಳ್ವಿಕೆಯಡಿಯಲ್ಲಿ ಹಾಗಾಗುವುದನ್ನು ಇಚ್ಛಿಸದೇ, ಆದರೂ ವಾಸ್ತವವಾಗಿ ಹಾಗೆ ಗಲಭೆ ಉಂಟಾಗುವುದಕ್ಕೆ ಅದರಲ್ಲೂ ವಿಶೇಷವಾಗಿ ಪಂಜಾಬ್‌ ಮತ್ತು ಬಂಗಾಳ ಪ್ರಾಂತ್ಯಗಳಲ್ಲಿ ಘರ್ಷಣೆಗಳುಂಟಾಗುವುದಕ್ಕೆ ಕಾರಣನಾದನು.<ref>ನೋಡಿ, e.g., ವೋಲ್ಪರ್ಟ್‌, ಸ್ಟ್ಯಾನ್ಲಿ (೨೦೦೬). ''ಷೇಮ್‌ಫುಲ್‌ ಫ್ಲೈಟ್ : ದ ಲಾಸ್ಟ್‌ ಇಯರ್ಸ್‌ ಆಫ್‌ ದ ಬ್ರಿಟಿಷ್‌‌ ಎಂಪೈರ್‌ ಇನ್‌ ಇಂಡಿಯಾ'' .</ref> ಹೀಗೆ ಪ್ರತಿಪಾದಿಸುವ ವಿಮರ್ಶಕರು ಸ್ವಾತಂತ್ರ್ಯವನ್ನು ಪಡೆಯುವ ಸಮಯ ಹಾಗೂ ಪಡೆದ ನಂತರದ ಅವಧಿಗಳಲ್ಲಿ ಘಟನಾವಳಿಗಳು ನಿಯಂತ್ರಣ ತಪ್ಪಿಹೋಗುವುದಕ್ಕೆ ಕಾರಣನೆಂಬ ಹೊಣೆಗಾರಿಕೆಯಿಂದ ಮೌಂಟ್‌‌ಬ್ಯಾಟನ್‌‌ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪಟ್ಟುಹಿಡಿಯುತ್ತಾರೆ. ೧೯೫೦ರ ದಶಕದ ಅವಧಿಯಲ್ಲಿನ ಭಾರತದ ಸರ್ಕಾರಗಳಿಗೆ ಸಲಹಾಕಾರರಾಗಿ ಕಾರ್ಯನಿರ್ವಹಿಸಿದ ಜಾನ್‌ ಕೆನೆತ್‌‌ ಗಲ್‌ಬ್ರೈತ್‌ ಎಂಬ ಓರ್ವ ಹಾರ್ವರ್ಡ್‌ ವಿಶ್ವವಿದ್ಯಾಲಯದ ಕೆನಡಿಯನ್‌ ಅಮೇರಿಕನ್‌ ಅರ್ಥಶಾಸ್ತ್ರಜ್ಞರು ನೆಹರೂರ ಸಮೀಪವರ್ತಿಗಳಾಗಿ ಮಾರ್ಪಟ್ಟರು ಹಾಗೂ ೧೯೬೧–೬೩ರ ಅವಧಿಯಲ್ಲಿ ಅಮೇರಿಕದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು, ಇವರು ಈ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟವಾಗಿ ಮೌಂಟ್‌‌ಬ್ಯಾಟನ್‌‌ರ ಬಗ್ಗೆ ಕಟುವಾದ ಟೀಕೆಗಳನ್ನು ಮಾಡಿದ್ದರು. ಪಂಜಾಬ್‌ನ ವಿಭಜನೆಯಿಂದುಂಟಾದ ಭೀಕರ ಅನಾಹುತಗಳನ್ನು ಕಾಲಿನ್ಸ್‌ ಮತ್ತು ಲಾ ಪಿಯೆರ್ರೆರ ''ಫ್ರೀಡಮ್‌ ಅಟ್‌ ಮಿಡ್‌ನೈಟ್‌'' ನಲ್ಲಿ ಘನಘೋರವಾಗಿ ವರ್ಣಿಸಲಾಗಿದ್ದು, ಇದಕ್ಕೆ ಮೌಂಟ್‌‌ಬ್ಯಾಟನ್‌‌ನೇ ಪ್ರಧಾನ ಮಾಹಿತಿದಾರನಾಗಿದ್ದನು, ಇದಕ್ಕೆ ಇತ್ತೀಚಿನ ಸೇರ್ಪಡಿಕೆಯೆಂದರೆ ಬಾಪ್ಸಿ ಸಿಧ್ವಾರ ಕಾದಂಬರಿ ''ಐಸ್‌ ಕ್ಯಾಂಡಿ ಮ್ಯಾನ್‌'' (ಯುನೈಟೆಡ್‌ ಸ್ಟೇಟ್ಸ್‌‌ನಲ್ಲಿ ಇದನ್ನು ''ಕ್ರ್ಯಾಕಿಂಗ್‌‌ ಇಂಡಿಯಾ'' ಎಂದು ಪ್ರಕಟಿಸಲಾಗಿದೆ), ಇದನ್ನು ''ಅರ್ಥ್‌'' ಎಂಬ ಚಲನಚಿತ್ರವನ್ನಾಗಿ ರೂಪಿಸಲಾಗಿದೆ. ೧೯೮೬ರಲ್ಲಿ ''[[Lord Mountbatten: The Last Viceroy]]'' ಎಂಬ ಶೀರ್ಷಿಕೆಯ ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ರ ಕೊನೆಯ ವೈಸ್‌‌ರಾಯ್‌‌ ಆಗಿ ಜೀವನಾವಧಿಯ ಬಹು-ಭಾಗಗಳ ನಾಟಕರೂಪವನ್ನು ITVಯು ಪ್ರಸಾರ ಮಾಡಿತು. ===ಭಾರತ ಹಾಗೂ ಪಾಕಿಸ್ತಾನಗಳು ರೂಪುಗೊಂಡ ನಂತರದ ವೃತ್ತಿಜೀವನ=== ಭಾರತವು ಸ್ವಾತಂತ್ರ್ಯವನ್ನು ಪಡೆದುಕೊಂಡ ನಂತರ ಮೌಂಟ್‌‌ಬ್ಯಾಟನ್‌‌ರು ೧೯೪೮–೧೯೫೦ರ ಅವಧಿಯಲ್ಲಿ ಮೆಡಿಟರೇನಿಯನ್‌ ನೌಕಾಪಡೆಯಲ್ಲಿ ಪಹರೆನೌಕೆಯ ಸ್ಕ್ವಾಡ್ರನ್‌ನ ದಳಪತಿಯಾಗಿ ಕಾರ್ಯನಿರ್ವಹಿಸಿದ್ದರು. ನಂತರ ಆತ ನೌಕಾಧಿಪತ್ಯ ಕಚೇರಿಯಲ್ಲಿ ನಾಲ್ಕನೆಯ ದರ್ಜೆಯ ಸೀ ಲಾರ್ಡ್‌ ಅಧಿಕಾರಿಯಾಗಿ ೧೯೫೦–೫೨ರ ಅವಧಿಯಲ್ಲಿ ಕಾರ್ಯನಿರ್ವಹಿಸಿದ ನಂತರ ಮೂರು ವರ್ಷಗಳ ಕಾಲ ಮೆಡಿಟರೇನಿಯನ್‌ ಸಮುದ್ರ ಪ್ರದೇಶ ನೌಕಾಪಡೆಗೆ ಪ್ರಧಾನ ದಂಡನಾಯಕನಾಗಿ ಕಾರ್ಯನಿರ್ವಹಿಸಲು ಮೆಡಿಟರೇನಿಯನ್‌ ಸಮುದ್ರ ಪ್ರದೇಶಕ್ಕೆ ಮರಳಿದರು. ಮೌಂಟ್‌‌ಬ್ಯಾಟನ್‌‌ರು ನೌಕಾಧಿಪತ್ಯ ಕಚೇರಿಯಲ್ಲಿ ಪ್ರಥಮ ದರ್ಜೆಯ ಸೀ ಲಾರ್ಡ್‌ ಅಧಿಕಾರಿಯಾಗಿ ೧೯೫೫–೫೯ರ ಅವಧಿಯಲ್ಲಿ ಅಂತಿಮ ನೇಮಕಾತಿಯನ್ನು ಪಡೆದಿದ್ದರು, ಸುಮಾರು ನಲವತ್ತು ವರ್ಷಗಳ ಹಿಂದೆ ಆತನ ತಂದೆ ಈ ಸ್ಥಾನವನ್ನು ವಹಿಸಿಕೊಂಡಿದ್ದರು. ಬ್ರಿಟಿಷ್‌ ನೌಕಾಪಡೆಯ ಇತಿಹಾಸದಲ್ಲಿಯೇ ಓರ್ವ ತಂದೆ ಮತ್ತು ಮಗ ಈರ್ವರೂ ಅಷ್ಟೊಂದು ಉತ್ತಮ ದರ್ಜೆಯ ಅಧಿಕಾರವನ್ನು ಪಡೆದಿದ್ದುದು ಅದೇ ಮೊದಲಾಗಿತ್ತು.<ref>ಪ್ಯಾಟನ್‌, ಅಲ್ಲಿಸನ್‌ , ''ಬ್ರಾಡ್‌ಲ್ಯಾಂಡ್ಸ್‌‌ : ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ಸ್‌ ಕಂಟ್ರಿ ಹೋಮ್‌'' ಇನ್‌ ಬ್ರಿಟಿಷ್‌‌ ಹೆರಿಟೇಜ್‌ , Vol. ೨೬, ಸಂಚಿಕೆ ೧,ಮಾರ್ಚ್‌ ೨೦೦೫, pp. ೧೪-೧೭. ಅಕಾಡೆಮಿಕ್‌ ಸರ್ಚ್‌ ಕಂಪ್ಲೀಟ್‌ ನಿಂದ ೧೩ ಮೇ ೨೦೦೯ರಂದು ವೀಕ್ಷಿಸಿದ್ದು.</ref> ತನ್ನ ಕೃತಿ ಮೌಂಟ್‌‌ಬ್ಯಾಟನ್‌‌ನ ಜೀವನಚರಿತ್ರೆಯಲ್ಲಿ, ಫಿಲಿಪ್‌ ಝೀಗ್ಲೆರ್‌‌ ಆತನ ಮಹಾತ್ವಾಕಾಂಕ್ಷೆಯ ಪ್ರವೃತ್ತಿಯ ಬಗ್ಗೆ ಹೀಗೆ ಬರೆಯುತ್ತಾರೆ: <blockquote> "ಆತನ ಸ್ವಪ್ರತಿಷ್ಠೆಯು, ಮಕ್ಕಳ ನಡತೆಯಂತಿದ್ದರೂ ಅಮಾನುಷವಾದುದಾಗಿದ್ದರೆ ಆತನ ಮಹಾತ್ವಾಕಾಂಕ್ಷೆಗೆ ಯಾವುದೇ ಕಡಿವಾಣವಿರಲಿಲ್ಲ. ಸತ್ಯವಾದ ವಿಚಾರವು ಆತನ ಕೈಗಳಲ್ಲಿ ಅದೇನು ಇತ್ತೋ ಅದರಿಂದ ತ್ವರಿತವಾಗಿ ಅದು ಏನಾಗಿರಬೇಕಿತ್ತೋ ಅದಾಗಿ ಬದಲಾಗಿಬಿಡುತ್ತಿತ್ತು. ಆತನು ತನ್ನದೇ ಸಾಧನೆಗಳನ್ನು ಉತ್ಪ್ರೇಕ್ಷಿಸಿಕೊಳ್ಳಲಾಗುವಂತೆ ವಾಸ್ತವ ವಿಚಾರಗಳನ್ನು ತೀರ ಅಲಕ್ಷ್ಯವಾಗಿ ಉಡಾಫೆಯಿಂದ ಬದಲಿಸಿ ಇತಿಹಾಸದ ದಾಖಲೆಗಳನ್ನು ತಿದ್ದಿ ಬರೆಸಲು ಪ್ರಯತ್ನಿಸಿದ್ದ. ಒಂದು ಸಮಯದಲ್ಲಿ ನನ್ನ ಭ್ರಮೆಗೀಡು ಮಾಡುವ ಆತನ ಉದ್ದೇಶವು ನನಗೆಷ್ಟು ಕೆರಳುವ ಭಾವನೆಯನ್ನು ಉಂಟು ಮಾಡಿತೆಂದರೆ ನನ್ನ ಮೇಜಿನ ಮೇಲೆ ಹೀಗೊಂದು ಟಿಪ್ಪಣಿಯನ್ನು ಬರೆದಿಟ್ಟುಕೊಳ್ಳುವುದು ಅನಿವಾರ್ಯವಾಯಿತು: REMEMBER, IN SPITE OF EVERYTHING, HE WAS A GREAT MAN."<ref>ಝೀಗ್ಲೆರ್‌‌, ಫಿಲಿಪ್‌ ''ಮೌಂಟ್‌‌ಬ್ಯಾಟನ್‌‌'' ನ್ಯೂಯಾರ್ಕ್‌‌, ೧೯೮೫. pp ೧೭</ref></blockquote> ಪ್ರಥಮ ದರ್ಜೆಯ ಸೀ ಲಾರ್ಡ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವಾಗ, ಆತನ ಪ್ರಾಥಮಿಕ ಆದ್ಯತೆಗಳು ಅಕಸ್ಮಾತ್‌ ಬ್ರಿಟನ್‌‌‌ನ ಮೇಲೆ ಅಣುದಾಳಿಯಾದಲ್ಲಿ ಬ್ರಿಟಿಷ್‌ ನೌಕಾಪಡೆಯು ಹಡಗಿನ ಮಾರ್ಗಗಳನ್ನು ಹೇಗೆ ಅಪಾಯಕ್ಕೀಡಾಗದಂತೆ ತೆರೆದಿಟ್ಟುಕೊಳ್ಳಬಲ್ಲದು ಎಂಬುದನ್ನು ಯೋಜನೆಗಳನ್ನು ರೂಪಿಸುವುದಾಗಿತ್ತು. ಇಂದಿನ ದಿನಮಾನದಲ್ಲಿ, ಇದು ಹೆಚ್ಚಿನ ಮಹತ್ವದ್ದಲ್ಲವೆಂದೆನಿಸಬಹುದು ಆದರೆ ಆ ಸಮಯದಲ್ಲಿ ಕೇವಲ ಕೆಲವೇ ಜನರು ಮಾತ್ರವೇ ಅಣ್ವಸ್ತ್ರಗಳು ಹೊಂದಿರುವ ಅಪರಿಮಿತ ಶಕ್ತಿಯ ಸಾಮರ್ಥ್ಯವನ್ನು ಅದರಿಂದಾಗಬಹುದಾದ ವಿನಾಶವನ್ನು ಹಾಗೂ ವಿಕಿರಣ ಧೂಳೀಪಾತದಿಂದಾಗಬಹುದಾದ ಅಪಾಯಗಳನ್ನು ಗ್ರಹಿಸುವ ಸಾಮರ್ಥ್ಯವನ್ನು ಹೊಂದಿದ್ದರು. ಸೇನಾಪಡೆಯ ಅಧಿಕಾರಿಗಳು ಪರಮಾಣು ವಿಸ್ಫೋಟದಲ್ಲಿ ಒಳಗೊಳ್ಳುವ ಭೌತಶಾಸ್ತ್ರೀಯ ವಿವರಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರಲಿಲ್ಲ. ಬಿಕಿನಿ ಅಟಾಲ್‌‌ ಪರೀಕ್ಷೆಗಳಿಂದ ಮೂಡುವ ವಿದಳನ ಕ್ರಿಯೆಗಳು ಸಾಗರಗಳ ಮೂಲಕ ಹರಡಿ ಭೂಮಿಯನ್ನೇ ಸ್ಫೋಟಿಸುವ ಸಾಧ್ಯತೆ ಇಲ್ಲವೆಂದು ಪದೇ ಪದೇ ಮೌಂಟ್‌‌ಬ್ಯಾಟನ್‌‌ನಿಗೆ ವಿವರಿಸಬೇಕಾಗಿ ಬಂದ ಪರಿಸ್ಥಿತಿಯು ಇದನ್ನು ಸುಸ್ಪಷ್ಟಗೊಳಿಸುತ್ತದೆ.<ref>ಝೂಕರ್‌ಮ್ಯಾನ್, ೩೬೩.</ref> ಈ ನೂತನ ರೀತಿಯ ಶಸ್ತ್ರಾಸ್ತ್ರಗಳ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳುತ್ತಿದ್ದ ಹಾಗೆಯೇ ಜಲಾಂತರ್ಗಾಮಿಗಳಿಗೆ ಸಂಬಂಧಪಟ್ಟ ಹಾಗೆ ಅವುಗಳ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡರೂ ಹೋರಾಟಗಳಲ್ಲಿ ಅವುಗಳ ಬಳಕೆಯನ್ನು ಮೌಂಟ್‌‌ಬ್ಯಾಟನ್‌‌ ಪ್ರತಿರೋಧಿಸುತ್ತಾ ಬಂದಿದ್ದರು. ಅಣ್ವಸ್ತ್ರಗಳ ಬಳಕೆಯ ಬಗೆಗೆ ತನ್ನ ಭಾವನೆಗಳನ್ನು "ಎ ಮಿಲಿಟರಿ ಕಮಾಂಡರ್‌ ಸರ್ವೇಸ್‌ ದ ನ್ಯೂಕ್ಲಿಯರ್‌ ಆರ್ಮ್ಸ್‌ ರೇಸ್‌ ,"ಎಂಬ ಲೇಖನದಲ್ಲಿ ಮೌಂಟ್‌‌ಬ್ಯಾಟನ್‌‌ ಹೀಗೆ ಮುಕ್ತವಾಗಿ ವ್ಯಕ್ತಪಡಿಸಿದ್ದರು ಇದನ್ನು ೧೯೭೯–೮೦ರ ಚಳಿಗಾಲದ ಅವಧಿಯಲ್ಲಿ ಆತನ ಸಾವಿನ ಕೆಲವೇ ಸಮಯದ ನಂತರ ''ಇಂಟರ್‌‌ನ್ಯಾಷನಲ್‌ ಸೆಕ್ಯೂರಿಟಿ ಪತ್ರಿಕೆ'' ಯಲ್ಲಿ ಪ್ರಕಟಿಸಲಾಗಿತ್ತು.<ref>ಮೌಂಟ್‌‌ಬ್ಯಾಟನ್‌‌, ಲೂಯಿಸ್‌ , "ಎ ಮಿಲಿಟರಿ ಕಮ್ಯಾಂಡರ್ ಸರ್ವೇಸ್‌ ದ ನ್ಯೂಕ್ಲಿಯರ್‌ ಆರ್ಮ್‌ಸ್‌ ರೇಸ್‌," ''ಇಂಟರ್‌ನ್ಯಾಷನಲ್‌ ಸೆಕ್ಯೂರಿಟಿ,'' Vol. ೪ No. ೩ ೧೯೭೯-೧೯೮೦ರ ಚಳಿಗಾಲಾವಧಿ, MIT ಪ್ರೆಸ್. pp. ೩-೫</ref> ನೌಕಾಧಿಪತ್ಯ ಕಚೇರಿಯನ್ನು ತೊರೆದ ನಂತರ ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ರು ರಕ್ಷಣಾ ದಳ ಸಿಬ್ಬಂದಿ ವರ್ಗದ ಮುಖ್ಯಾಧಿಕಾರಿಯ ಹುದ್ದೆಯನ್ನು ಅಲಂಕರಿಸಿದ್ದರು. ಈ ಹುದ್ದೆಯಲ್ಲಿ ಆರು ವರ್ಷಗಳ ಸೇವೆ ಸಲ್ಲಿಸಿದ ಇವರು ಆ ಅವಧಿಯಲ್ಲಿ ಸೇನಾಪಡೆಯ ಶಾಖೆಯ ಘಟಕದ ಮೂರು ಸೇವಾ ಘಟಕಗಳನ್ನು ಒಂದೇ ರಕ್ಷಣಾ ಇಲಾಖೆಯನ್ನಾಗಿ ಏಕೀಕರಿಸಲು ಯಶಸ್ವಿಯಾಗಿದ್ದರು. ಮೌಂಟ್‌‌ಬ್ಯಾಟನ್‌‌ರು ವ್ಹೈಟ್‌ ದ್ವೀಪದ ಮಂಡಲಾಧಿಪತಿಯಾಗಿ ೧೯೬೯ರಿಂದ ೧೯೭೪ರವರೆಗೆ ಕಾರ್ಯನಿರ್ವಹಿಸಿದರಲ್ಲದೇ ೧೯೭೪ರಲ್ಲಿ ವ್ಹೈಟ್‌ ದ್ವೀಪದ ಪ್ರಥಮ ದರ್ಜೆಯ ಲಾರ್ಡ್‌‌ ಲೆಫ್ಟಿನೆಂಟ್‌‌ ಆಗಿ ನೇಮಕಗೊಂಡಿದ್ದರು. ಆತನು ತನ್ನ ಸಾವಿನವರೆಗೆ ಇದೇ ಪದವಿಯಲ್ಲಿ ಇದ್ದರು. ೧೯೬೭ರಿಂದ ೧೯೭೮ರವರೆಗೆ, ಮೌಂಟ್‌‌ಬ್ಯಾಟನ್‌‌ ಆಗ ಒಂದೇ ಮಂಡಲಿಯಿಂದ ಪ್ರತಿನಿಧಿಸಲ್ಪಡುತ್ತಿದ್ದ ಯುನೈಟೆಡ್‌ ವರ್ಲ್ಡ್‌ ಕಾಲೇಜಸ್‌ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು : ಅದೆಂದರೆ ಸೌತ್‌ ವೇಲ್ಸ್‌‌ನ ಅಟ್ಲಾಂಟಿಕ್‌ ಕಾಲೇಜ್‌ ಮಂಡಲಿಯಾಗಿತ್ತು. ಯುನೈಟೆಡ್‌ ವರ್ಲ್ಡ್‌ ಕಾಲೇಜಸ್‌ ಮಂಡಲಿಯನ್ನು ಬೆಂಬಲಿಸಿದ ಮೌಂಟ್‌‌ಬ್ಯಾಟನ್‌‌ರು ರಾಜ್ಯಾಧಿಪತಿಗಳು, ರಾಜಕಾರಣಿಗಳು ಹಾಗೂ ವಿಶ್ವದಾದ್ಯಂತದ ಪ್ರಮುಖ ನಾಯಕರುಗಳೊಂದಿಗೆ ತಮ್ಮ ಆಸಕ್ತಿಯನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸಿದರು. ಮೌಂಟ್‌‌ಬ್ಯಾಟನ್‌‌ರ ಅಧಿಕಾರಾವಧಿಯಲ್ಲಿ ಹಾಗೂ ವೈಯಕ್ತಿಕ ಒಳಗೊಳ್ಳುವಿಕೆಗಳ ಮೂಲಕ ಆಗ್ನೇಯ ಏಷ್ಯಾದ ಯುನೈಟೆಡ್‌ ವರ್ಲ್ಡ್‌ ಕಾಲೇಜ್‌ಅನ್ನು [[ಸಿಂಗಾಪುರ್|ಸಿಂಗಪೂರ್‌‌]]ನಲ್ಲಿ ೧೯೭೧ರಲ್ಲಿ ಸ್ಥಾಪಿಸಲಾಗಿತ್ತು ಅದಾದ ನಂತರ ಪೆಸಿಫಿಕ್‌ ಪ್ರದೇಶದ ಯುನೈಟೆಡ್‌ ವರ್ಲ್ಡ್‌ ಕಾಲೇಜ್‌ (ಪ್ರಸ್ತುತ ಲೆಸ್ಟರ್‌ B ಪಿಯರ್ಸನ್‌ ಯುನೈಟೆಡ್‌ ವರ್ಲ್ಡ್‌ ಕಾಲೇಜ್‌ ಆಫ್‌ ದಿ ಪೆಸಿಫಿಕ್‌ ಎಂದು ಕರೆಸಿಕೊಳ್ಳುತ್ತಿದೆ)ಅನ್ನು ಕೆನಡಾದ ವಿಕ್ಟೋರಿಯಾ ಎಂಬಲ್ಲಿ ೧೯೭೪ರಲ್ಲಿ ಸ್ಥಾಪಿಸಲಾಯಿತು. ೧೯೭೮ರಲ್ಲಿ ಬರ್ಮಾದ ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ ತನ್ನ ಅಧ್ಯಕ್ಷತೆಯನ್ನು ಸೋದರ ಸಂಬಂಧಿ ಮೊಮ್ಮಗ HRH ವೇಲ್ಸ್‌‌ನ ರಾಜಕುಮಾರನಿಗೆ ವಹಿಸಿಕೊಟ್ಟರು.<ref>{{Cite web | url = http://www.uwc.org/about_history.html | title = History | publisher = UWC | access-date = 6 ಮೇ 2011 | archive-date = 23 ಆಗಸ್ಟ್ 2006 | archive-url = https://web.archive.org/web/20060823082533/http://www.uwc.org/about_history.html | url-status = dead }}</ref> ===ಹೆರಾಲ್ಡ್‌ ವಿಲ್ಸನ್‌‌ರ ವಿರುದ್ಧ ಆರೋಪಿತ ಒಳಸಂಚುಗಳು=== ಪೀಟರ್‌ ರೈಟ್‌ ಎಂಬಾತ ತನ್ನ ಕೃತಿ ಸ್ಪೈಕ್ಯಾಚರ್‌ನಲ್ಲಿ ೧೯೬೭ರಲ್ಲಿ ಮೌಂಟ್‌‌ಬ್ಯಾಟನ್‌‌ ಪತ್ರಿಕಾಲಯ ಬ್ಯಾರನ್‌ ಮತ್ತು MI೫ ಬೇಹುಗಾರ ಸೆಸಿಲ್‌ ಕಿಂಗ್‌‌ ಮತ್ತು ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಸೋಲ್ಲಿ ಝೂಕರ್‌ಮನ್‌‌ರವರುಗಳೊಂದಿಗೆ ಖಾಸಗಿ ಸಭೆಗೆ ಹಾಜರಾಗಿದ್ದರು. ಮಹಾರಾಜ ಮತ್ತು ಪೀಟರ್‌ ರೈಟ್‌ಗಳು ಬಿಕ್ಕಟ್ಟಿಗೆ ಸಿಲುಕಿದ್ದ ಹೆರಾಲ್ಡ್‌ ವಿಲ್ಸನ್‌‌ರ ಲೇಬರ್‌ ಪಕ್ಷದ ಸರ್ಕಾರದ ವಿರುದ್ಧ ಕ್ಷಿಪ್ರ ಕಾರ್ಯಾಚರಣೆಯನ್ನು ಕೈಗೊಳ್ಳಬೇಕೆಂದಿದ್ದ ಮೂವತ್ತು ಮಂದಿ MI೫ ಅಧಿಕಾರಿಗಳ ಗುಂಪಿನ ಸದಸ್ಯರಾಗಿದ್ದರು, ಹಾಗೂ ಹೇಳಿಕೆಗಳ ಪ್ರಕಾರ ಮಹಾರಾಜರು ಈ ಸಭೆಯನ್ನು ರಾಷ್ಟ್ರೀಯ ಸಂರಕ್ಷಕ ಸರ್ಕಾರದ ನಾಯಕರಾಗಲು ಮೌಂಟ್‌‌ಬ್ಯಾಟನ್‌‌ರ ಮನವೊಲಿಸಲು ಬಳಸಿಕೊಂಡಿದ್ದರು. ಸೋಲ್ಲಿ ಝೂಕರ್‌ಮನ್‌‌ರು ಇದನ್ನು ದೇಶದ್ರೋಹವೆಂದು ಎತ್ತಿ ತೋರಿದರೂ ಮೌಂಟ್‌‌ಬ್ಯಾಟನ್‌‌ರ ಕಾರ್ಯಪ್ರವೃತ್ತಗೊಳ್ಳುವ ಬಗ್ಗೆ ತೋರಿದ ಉಪೇಕ್ಷೆಯಿಂದಾಗಿ ಇದರ ಪ್ರಯೋಜನವೇನೂ ಆಗಲಿಲ್ಲ.<ref>{{Cite web| title = House of Commons, Hansard: 10 January 1996 Column 287. |url=http://www.publications.parliament.uk/pa/cm199596/cmhansrd/vo950110/debtext/60110-43.htm}}</ref> ೨೦೦೬ರ ''ದ ಪ್ಲಾಟ್‌ ಎಗೇನ್ಸ್‌ಟ್‌ ಹೆರಾಲ್ಡ್‌ ವಿಲ್ಸನ್‌‌'' ಎಂಬ BBCಯ ಸಾಕ್ಷ್ಯಚಿತ್ರವು ಕಛೇರಿಯಲ್ಲಿನ ತನ್ನ ಎರಡನೆಯ ಕಾರ್ಯಾವಧಿಯಲ್ಲಿದ್ದ (೧೯೭೪–೭೬) ವಿಲ್ಸನ್‌ರನ್ನು ಪದಚ್ಯುತಗೊಳಿಸುವ ಮೌಂಟ್‌‌ಬ್ಯಾಟನ್‌‌ರನ್ನು ಒಳಗೊಂಡಿರುವ ಮತ್ತೊಂದು ಒಳಸಂಚನ್ನು ಮಾಡಲಾಗಿತ್ತು ಎಂದು ಆರೋಪಿಸಿತ್ತು. ಈ ಅವಧಿಯಲ್ಲಿ ಭಾರೀ ಹಣದುಬ್ಬರ, ನಿರುದ್ಯೋಗದ ತೀವ್ರ ಏರಿಕೆ ಹಾಗೂ ವ್ಯಾಪಕ ಕೈಗಾರಿಕಾ ವಿಪ್ಲವಗಳು ತಾಂಡವವಾಡುತ್ತಿದ್ದವು. ಹೀಗೆ ಮಾಡಲಾಗಿದ್ದ ಒಳಸಂಚು [[ಸೊವಿಯೆಟ್ ಒಕ್ಕೂಟ|ಸೋವಿಯೆತ್‌ ಒಕ್ಕೂಟ]]ಹಾಗೂ ಕಾರ್ಮಿಕರ ಒಕ್ಕೂಟಗಳಿಂದ ತಮಗೆ ಇದೆ ಎಂದು ಭಾವಿಸಲಾಗಿದ್ದ ಅಪಾಯವನ್ನು ಎದುರಿಸಲು ಖಾಸಗಿ ಸೈನ್ಯಗಳನ್ನು ಕಟ್ಟಿಕೊಳ್ಳುತ್ತಿದ್ದ ಬಲಪಂಥೀಯ ಸೇನಾಪಡೆಯ ಮಾಜಿ ಅಧಿಕಾರಿಗಳ ಮೇಲೆ ಆಧರಿಸಿತ್ತು. ಅಂಗೀಕೃತವಾದ ಕಾರ್ಮಿಕ ಸಂಘಟನೆಗಳಿಂದ ಭಾಗಶಃ ಧನಸಹಾಯವನ್ನು ಪಡೆಯುತ್ತಿದ್ದ ಲೇಬರ್‌ ಪಕ್ಷವು ಈ ಬೆಳವಣಿಗೆಗಳನ್ನು ತಡೆಯಲು ಅಸಮರ್ಥವಾಗಿದೆ ಹಾಗೂ ಆಸಕ್ತಿರಹಿತವಾಗಿದೆ ಎಂದೂ ಹಾಗೂ ವಿಲ್ಸನ್‌ರು ಸೋವಿಯೆತ್‌ ಒಕ್ಕೂಟದ ಓರ್ವ ಗುಪ್ತಚರ ಅಥವಾ ಕನಿಷ್ಟಪಕ್ಷ ಕಮ್ಯುನಿಷ್ಟರ ಪರ ಸಹಾನುಭೂತಿ ಉಳ್ಳವರು ಎಂದು ಅವರುಗಳು ಭಾವಿಸಿದ್ದರು, ಈ ಎಲ್ಲಾ ಹೇಳಿಕೆಗಳನ್ನು ವಿಲ್ಸನ್‌ ಬಲವಾಗಿ ತಳ್ಳಿಹಾಕಿದ್ದರು. ಖಾಸಗಿ ಸೇನೆಗಳು ಹಾಗೂ MI೫ ಮತ್ತು ಸೇನಾಪಡೆಯಲ್ಲಿನ ತಮ್ಮ ಸಹಾನುಭೂತಿಯನ್ನು ಹೊಂದಿರುವವರನ್ನು ಬಳಸಿಕೊಂಡು ವಿಲ್ಸನ್‌ರನ್ನು ಸ್ಥಾನಭ್ರಷ್ಟಗೊಳಿಸಿ ಅವರ ಸ್ಥಾನದಲ್ಲಿ ಮೌಂಟ್‌‌ಬ್ಯಾಟನ್‌‌ರನ್ನು ನೇಮಿಸಲು ಕ್ಷಿಪ್ರ ಕಾರ್ಯಾಚರಣೆಯ ಒಳಸಂಚೊಂದನ್ನು ಮಾಡಲಾಗಿತ್ತು ಎಂದು ಈ ಸಾಕ್ಷ್ಯಚಿತ್ರವು ಆರೋಪಿಸಿತ್ತು. ಮೌಂಟ್‌‌ಬ್ಯಾಟನ್‌‌ ಹಾಗೂ ಬ್ರಿಟಿಷ್‌‌ ರಾಜಕುಟುಂಬದ ಇತರ ಸದಸ್ಯರು ಈ ಒಳಸಂಚಿಗೆ ಬೆಂಬಲ ನೀಡಿ ಅದರ ಯೋಜನೆಯಲ್ಲಿ ಭಾಗಿಯಾಗಿದ್ದರೆಂದು ಈ ಸಾಕ್ಷ್ಯಚಿತ್ರವು ಆರೋಪಿಸಿತ್ತು.<ref>{{Cite news| url=http://news.bbc.co.uk/1/hi/uk_politics/4789060.stm | work=BBC News | title=Wilson 'plot': The secret tapes | date=9 March 2006 | accessdate=11 May 2010}}</ref> ವಿಲ್ಸನ್‌ಗೆ ಸಾಕಷ್ಟು ಹಿಂದಿನಿಂದಲೇ ತನ್ನನ್ನು ಸ್ಥಾನಭ್ರಷ್ಟಗೊಳಿಸಲು MI೫ ಪ್ರಾಯೋಜಿತ ಯೋಜನೆಗಳನ್ನು ನಡೆಸಲಾಗುತ್ತಿದೆ ಎಂಬ ಭಾವನೆಯಿತ್ತು. ಈ ಅನುಮಾನವು ೧೯೭೪ರಲ್ಲಿ ಸೇನಾಪಡೆಯು ಅಲ್ಲಿ ಸಂಭಾವ್ಯ IRA ದಾಳಿಯಿಂದ ರಕ್ಷಣೆಯನ್ನು ನೀಡುವ ತರಬೇತಿಯನ್ನು ಕೈಗೊಳ್ಳುವ ಕಾರಣವನ್ನು ನೀಡಿ ಹೀಥ್ರೂ ವಿಮಾನನಿಲ್ದಾಣವನ್ನು ವಶಪಡಿಸಿಕೊಂಡಾಗ ಮತ್ತಷ್ಟು ತೀವ್ರಗೊಂಡಿತು. ಮಾರ್ಷಿಯಾ ಫಾಲ್ಕೆಂಡರ್‌ ಎಂಬ ಓರ್ವ ಹಿರಿಯ ಸಹಾಯಕ ಹಾಗೂ ವಿಲ್ಸನ್‌ರ ಸಮೀಪವರ್ತಿ ಮಿತ್ರರು ಈ ಕಾರ್ಯಾಚರಣೆಯ ಬಗೆಗೆ ಪ್ರಧಾನ ಮಂತ್ರಿಗಳಿಗೆ ಯಾವುದೇ ಮಾಹಿತಿ ಇರಲಿಲ್ಲ ಹಾಗೂ ಇದನ್ನು ಸೇನಾಪಡೆಯು ಅಧಿಕಾರ ವಶಪಡಿಕೆಯ ಪ್ರಾಯೋಗಿಕ ಕಾರ್ಯಾಚರಣೆಯಾಗಿ ಇದನ್ನು ಮಾಡಲು ಆದೇಶಿಸಲಾಗಿತ್ತು ಎಂಬುದನ್ನು ಒತ್ತಿ ಹೇಳಿದ್ದರು. ವಿಲ್ಸನ್‌ರಿಗೆ ಕೂಡಾ ಬಲಪಂಥೀಯ MI೫ ಅಧಿಕಾರಿಗಳ ಸಣ್ಣ ತಂಡವೊಂದು ತಮ್ಮ ವಿರುದ್ಧ ಚಾರಿತ್ರ್ಯ ವಧೆಯ ಆಂದೋಲನವನ್ನು ಕೈಗೊಳ್ಳುತ್ತಿದ್ದಾರೆ ಎಂಬ ಬಗ್ಗೆ ಮನವರಿಕೆಯಾಗಿತ್ತು. ಕನಿಷ್ಟ ೧೯೮೮ರವರೆಗೆ ಈ ಮುಂಚೆ ಇಂತಹಾ ಆರೋಪಗಳನ್ನು ವಿಲ್ಸನ್‌ರ ಸಂಶಯಪಿಶಾಚಿತನವೆಂದು ತಳ್ಳಿಹಾಕಲಾಗುತ್ತಿತ್ತು, ಆ ಸಮಯದಲ್ಲಿ ಪೀಟರ್‌ ರೈಟ್‌ ತನ್ನ ಕೃತಿಯಲ್ಲಿ ಮಾಡಲಾಗಿರುವ ಆರೋಪಗಳು "ನಂಬಲನರ್ಹವಾದವು " ಹಾಗೂ ತೀರಾ ಉತ್ಪ್ರೇಕ್ಷೆಯಿಂದ ಕೂಡಿದುದು ಎಂದು ಒಪ್ಪಿಕೊಂಡಿದ್ದರು.<ref>{{Cite news| title = Spies like us, The Guardian: 11 September 2001 |url=https://www.theguardian.com/politics/2001/sep/11/freedomofinformation.media | location=London | date=11 September 2001 | accessdate=11 May 2010 | first=Stella | last=Rimington}}</ref><ref>{{Cite web | title = Top 50 Political Scandals, The Spectator | url = http://www.spectator.co.uk/the-magazine/features/3756033/part_5/top-50-political-scandals-part-one.thtml | access-date = 6 ಮೇ 2011 | archive-date = 5 ಆಗಸ್ಟ್ 2009 | archive-url = https://web.archive.org/web/20090805111916/http://www.spectator.co.uk/the-magazine/features/3756033/part_5/top-50-political-scandals-part-one.thtml | url-status = dead }}</ref> ಆದಾಗ್ಯೂ BBCಯ ಈ ಸಾಕ್ಷ್ಯಚಿತ್ರದಲ್ಲಿ ಹಲವು ಹೊಸ ಸಾಕ್ಷಿಗಳನ್ನು ಸಂದರ್ಶಿಸಿದಾಗ ಅವರುಗಳು ಈ ಆರೋಪಗಳಿಗೆ ಹೊಸದಾದ ಸಮರ್ಥನೆಗಳನ್ನು ನೀಡಿದ್ದರು. ನಿರ್ಣಾಯಕವಾಗಿ ೨೦೦೯ರಲ್ಲಿ ಪ್ರಕಟವಾದ ''ದ ಡಿಫೆನ್ಸ್‌ ಆಫ್‌ ದ ರಿಯಾಲ್ಮ್‌ '' ಎಂಬ MI೫ಯ ಪ್ರಥಮ ದರ್ಜೆಯ ಅಧಿಕಾರಿಗಳ ಇತಿಹಾಸವನ್ನು ಕುರಿತಾದ ಕೃತಿಯು ಗೌಪ್ಯವಾಗಿ ವಿಲ್ಸನ್‌ರ ವಿರುದ್ಧವಾಗಿ ಒಂದು ಒಳಸಂಚನ್ನು ಹೂಡಲಾಗಿತ್ತು ಹಾಗೂ MI೫ ಆತನ ಬಗ್ಗೆ ಒಂದು ಕಡತವನ್ನು ಹೊಂದಿದೆ ಎಂಬುದನ್ನು ಖಚಿತಪಡಿಸಿತ್ತು. ಅಷ್ಟು ಮಾತ್ರವಲ್ಲದೇ ಅದು ಈ ಒಳಸಂಚು ಯಾವುದೇ ರೀತಿಯಲ್ಲಿ ಅಧಿಕೃತ ಕಾರ್ಯಾಚರಣೆಯಾಗಿರಲಿಲ್ಲ ಹಾಗೂ ಇದಕ್ಕೆ ಸಂಬಂಧಿಸಿದ ಯಾವುದೇ ಚಟುವಟಿಕೆಯು ಕೆಲವು ಅತೃಪ್ತ ಅಧಿಕಾರಿಗಳ ಸಣ್ಣ ತಂಡವೊಂದಕ್ಕೆ ಮಾತ್ರವೇ ಅನ್ವಯಿಸುತ್ತಿತ್ತು ಎಂದೂ ಸ್ಪಷ್ಟಪಡಿಸಿದೆ. ಇಷ್ಟು ಮಾತ್ರ ವಿಚಾರವನ್ನು ಮಾಜಿ ಸಂಪುಟ ಕಾರ್ಯದರ್ಶಿಗಳಾಗಿದ್ದ ಲಾರ್ಡ್‌‌ ಹಂಟ್‌ರು ಈ ಮೊದಲೇ ಖಚಿತಪಡಿಸಿದ್ದರು ೧೯೯೬ರಲ್ಲಿ ನಡೆಸಲಾದ ಒಂದು ಗುಪ್ತ ತನಿಖೆಯಲ್ಲಿ ಅವರು ಹೀಗೆಂದು ತಮ್ಮ ಅಭಿಪ್ರಾಯ ದಾಖಲಿಸಿದ್ದರು "MI೫ನಲ್ಲಿ ಕೆಲವರು ತೀರ ಅಲ್ಪ ಸಂಖ್ಯೆಯಲ್ಲಿ ಅಸಂತುಷ್ಟರಿದ್ದಾರೆಂಬುದು ನಿಸ್ಸಂಶಯವಾಗಿ ಸತ್ಯ . . . ಪೀಟರ್‌ ರೈಟ್‌ರಂತಹಾ ಅವರುಗಳಲ್ಲಿ ಕೆಲವರು ಬಹುತೇಕ ಬಲಪಂಥೀಯರಾಗಿದ್ದು ಹಗೆತನವನ್ನು ಹಾಗೂ ತೀವ್ರ ಪ್ರಮಾಣದ ವೈಯಕ್ತಿಕ ದ್ವೇಷಗಳನ್ನು ಇಟ್ಟುಕೊಂಡವರಿದ್ದಾರೆ – ಇವರುಗಳು ಈ ದ್ವೇಷಕ್ಕೆ ಬಲಿಯಾಗಿ ಲೇಬರ್‌ ಪಕ್ಷದ ಸರ್ಕಾರದ ವಿರುದ್ಧವಾಗಿ ಮಾನಹಾನಿಕರ ದ್ವೇಷಮಯ ಕಥೆಗಳನ್ನು ಹರಡುತ್ತಿದ್ದಾರೆ."<ref>{{Cite news| url=https://www.theguardian.com/books/2009/oct/10/defence-of-the-realm-mi5 | work=The Guardian | location=London | title=The Defence of the Realm: The Authorized History of MI5 by Christopher Andrew | first=David | last=Leigh | date=10 October 2009 | accessdate=11 May 2010}}</ref> ಈ ಒಂದು ಸಂಚಿನಲ್ಲಿ ಮೌಂಟ್‌‌ಬ್ಯಾಟನ್‌ರ ಪಾತ್ರವು ಅಸ್ಪಷ್ಟವಾಗಿಯೇ ಉಳಿದಿದೆ. ಕನಿಷ್ಟ ಮಟ್ಟಿಗೆ ಖಚಿತವಾಗಿರುವ ಪ್ರಕಾರ ೧೯೭೦ರ ದಶಕದಲ್ಲಿ ರಾಷ್ಟ್ರದ ಬಗ್ಗೆ ತೀವ್ರ ಕಳಕಳಿಯನ್ನು ಹೊಂದಿದ್ದ ಹಾಗೂ ಸರ್ಕಾರದ ವಿರುದ್ಧ ಹೋರಾಟಗಳನ್ನು ಕೈಗೊಳ್ಳಲು ತಯಾರಾಗಿದ್ದ ಹಲವರೊಂದಿಗೆ ಸಂಬಂಧವನ್ನು ಹೊಂದಿದ್ದರು. ಅವರ ಭಾವನೆಗಳೊಂದಿಗೆ ಈತನೂ ಸಹಮತವನ್ನು ಹೊಂದಿದ್ದರು ಎಂಬುದೂ ಖಚಿತವಾಗಿದೆ. ಆದಾಗ್ಯೂ BBC ಸಾಕ್ಷ್ಯಚಿತ್ರವು ಕ್ಷಿಪ್ರ ಕಾರ್ಯಾಚರಣೆಯ ಯೋಜಕರಿಗೆ ತನ್ನ ಸಹಾಯವನ್ನು ನೀಡುವ ಅಪೇಕ್ಷೆಯನ್ನು ಆರೋಪಿಸಿರುವುದಾದರೂ, ಅವರು ವಾಸ್ತವವಾಗಿಯೂ ಅಂತಹುದೊಂದು ಕಾರ್ಯರೂಪಕ್ಕೆ ಬಂದಿರಬಹುದಾಗಿದ್ದ ಕ್ಷಿಪ್ರ ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ವಹಿಸಿದ್ದರು ಎಂಬುದನ್ನು ಖಚಿತಪಡಿಸಲಾಗಿಲ್ಲ. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಹಾಗೆ ಚರ್ಚಿಸಲಾದ ಯಾವುದೇ ಒಳಸಂಚುಗಳು ವಾಸ್ತವವಾಗಿ ಯಾವುದೂ ಕಾರ್ಯರೂಪಕ್ಕೆ ಬಂದಿರಲಿಲ್ಲ ಹಾಗೂ ಬಹುಶಃ ಇದಕ್ಕೆ ಕಾರಣ ಇದರಲ್ಲಿ ಒಳಗೊಂಡಿದ್ದ ಜನರ ಸಂಖ್ಯೆಯು ತೀರ ಕಡಿಮೆ ಇದ್ದು ಅದು ಯಶಸ್ವಿಯಾಗುವ ಸಾಧ್ಯತೆ ತೀರ ಕಡಿಮೆಯಾಗಿತ್ತು.{{Or|date=August 2010}} ==ವೈಯಕ್ತಿಕ ಜೀವನ== ===ವಿವಾಹ=== [[File:Louis and Edwina Mountbatten 01.jpg|thumb|200px|ಲೂಯಿಸ್‌ ಮತ್ತು ಎಡ್ವಿನಾ ಮೌಂಟ್‌‌ಬ್ಯಾಟನ್‌‌]] [[File:The Earl Mountbatten of Burma at home Allan Warren.jpg|thumb|200px|ಅಲ್ಲನ್‌ ವಾರ್ರೆನ್‌‌ ವಿರಚಿತ ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ ಆಫ್‌ ಬರ್ಮಾ ಇನ್‌ 1976.]] {{Refimprove|date=August 2010}} ಕುಟುಂಬದವರು ಹಾಗೂ ಸ್ನೇಹಿತರ ಮಧ್ಯೆ ಮೌಂಟ್‌‌ಬ್ಯಾಟನ್‌‌ರ ಅಡ್ಡ ಹೆಸರು "ಡಿಕೀ," ಎಂಬುದಾಗಿತ್ತು, ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ "ರಿಚರ್ಡ್‌ " ಎಂಬುದು ಆತನ ಹೆಸರಿಸಲಾದ ಹೆಸರುಗಳಲ್ಲಿ ಸೇರಿರಲಿಲ್ಲ. ಇದು ಹೀಗೇಕಾಯಿತೆಂದರೆ ಆತನ ಮುತ್ತಜ್ಜಿ ರಾಣಿ ವಿಕ್ಟೋರಿಯಾರು "ನಿಕೀ " ಎಂಬ ಅಡ್ಡಹೆಸರನ್ನು ಸೂಚಿಸಿದ್ದರು, ಆದಾಗ್ಯೂ ರಷ್ಯನ್‌‌ ರಾಜಕುಟುಂಬದಲ್ಲಿದ್ದ ಹಲವು (ಕಡೆಯ ತ್ಸಾರ್‌ ಆಗಿದ್ದ ನಿಕೋಲಸ್‌‌‌‌ IIರನ್ನು ಹೆಸರಿಸಲು "ನಿಕೀ" ಹೆಸರನ್ನು ಬಳಸಲಾಗುತ್ತಿತ್ತು) ನಿಕೀಗಳೊಂದಿಗೆ ಸೇರಿ ಹೋಗಿತ್ತು ಆದ್ದರಿಂದ ಅವರು ಅದನ್ನು ಡಿಕೀಗೆ ಬದಲಿಸಿದ್ದರು. ಮೌಂಟ್‌‌ಬ್ಯಾಟನ್‌‌ರ ವಿವಾಹವು ೧೮ ಜುಲೈ ೧೯೨೨ರಂದು ಸ್ವತಃ ಷಾಫ್ಟೆಸ್‌ಬರ್ರಿಯ ೭ನೆಯ ಅರ್ಲ್‌ನ ಮೊಮ್ಮಗನಾಗಿದ್ದ ನಂತರ ಮೌಂಟ್‌ ಟೆಂಪಲ್‌‌ ನ ೧ನೆಯ ಬ್ಯಾರನ್‌ ಆದ ವಿಲ್‌ಫ್ರೆಡ್‌ ವಿಲಿಯಂ ಆಷ್ಲೆಯ ಪುತ್ರಿ ಎಡ್ವಿನಾ ಸಿಂಥಿಯಾ ಆನ್ನೆಟ್‌ ಆಷ್ಲೆಳೊಂದಿಗೆ ನೆರವೇರಿತು. ಆಕೆಯು ಎಡ್ವರ್ಡಿಯನ್‌ ಪ್ರಭಾವಿ ಉದ್ಯಮಿ ಸರ್‌ ಅರ್ನೆಸ್ಟ್‌ ಕ್ಯಾಸ್ಸೆಲ್‌ನ ಪ್ರೀತಿಪಾತ್ರಳಾದ ಮೊಮ್ಮಗಳಾಗಿದ್ದು ಆತನ ಅಪಾರ ಆಸ್ತಿಗೆ ಆಕೆಯೇ ಪ್ರಧಾನ ಹಕ್ಕುದಾರಳಾಗಿದ್ದಳು. ವಿವಾಹದ ನಂತರ ಐರೋಪ್ಯ ಪ್ರೇಮಿಗಳ ಸ್ಥಾನಗಳು ಹಾಗೂ ಅಮೇರಿಕಾಗಳಿಗೆ ಒಂದು ಚಿತ್ತಾಕರ್ಷಕ ಮಧುಚಂದ್ರದ ಪ್ರವಾಸವು ಏರ್ಪಾಡಾಗಿತ್ತು ಅದರಲ್ಲಿ ಡಗ್ಲಾಸ್‌ ಫೇರ್‌ಬ್ಯಾಂಕ್ಸ್‌, ಮೇರಿ ಪಿಕ್‌ಫರ್ಡ್‌, ಮತ್ತು ಹಾಲಿವುಡ್‌ನಲ್ಲಿ [[ಚಾರ್ಲಿ ಚಾಪ್ಲಿನ್|ಚಾರ್ಲಿ ಚಾಪ್ಲಿನ್‌]]ರವರುಗಳೊಂದಿಗೆ ಭೇಟಿಯು ಸೇರಿತ್ತು ಚಾಪ್ಲಿನ್‌ ಒಂದು ವ್ಯಾಪಕವಾಗಿ ಜನಪ್ರಿಯತೆಯನ್ನು ಹೊಂದಿದ ಮನೆಯಲ್ಲಿ ಕುಳಿತು ನೋಡುವ ಚಲನಚಿತ್ರ "ನೈಸ್‌ ಅಂಡ್‌ ಈಸಿ "ಯನ್ನು ಫೇರ್‌ಬ್ಯಾಂಕ್ಸ್‌, ಪಿಕ್‌ಫರ್ಡ್‌, ಚಾಪ್ಲಿನ್ ಹಾಗೂ ಮೌಂಟ್‌‌ಬ್ಯಾಟನ್‌‌ ದಂಪತಿಗಳ ಪಾತ್ರವರ್ಗವನ್ನು ಹೊಂದಿದ್ದ ಚಿತ್ರವಾಗಿ ಸಿದ್ಧಪಡಿಸಿದ್ದರು. ಈ ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳಿದ್ದರು : ಅವರುಗಳೆಂದರೆ ಬರ್ಮಾದ ೨ನೆಯ ಕೌಂಟೆಸ್‌ ಮೌಂಟ್‌‌ಬ್ಯಾಟನ್‌‌ ಆಗಿದ್ದ ಪೆಟ್ರೀಷಿಯಾ ಮೌಂಟ್‌‌ಬ್ಯಾಟನ್‌‌ (೧೪ ಫೆಬ್ರವರಿ ೧೯೨೪ರಂದು ಜನನ), ಹಾಗೂ ಲೇಡಿ ಪಮೇಲಾ ಕಾರ್ಮೆನ್‌ ಲೂಯಿಸ್ಸೆ/ಸೆ (ಹಿಕ್ಸ್‌) (೧೯ ಏಪ್ರಿಲ್‌ ೧೯೨೯ರಂದು ಜನನ).{{Citation needed|date=August 2010}} ಈ ದಂಪತಿಗಳ ನಡುವಿನ ಸಂಬಂಧವು ಮೊದಲಿನಿಂದಲೇ ಕೆಲವು ವಿಚಾರಗಳಲ್ಲಿ ಒಬ್ಬರಿಗೊಬ್ಬರು ಅನುರೂಪರಲ್ಲವೆಂದೆನಿಸತೊಡಗಿತು. ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ನ ಸುವ್ಯವಸ್ಥಿತವಾಗಿಟ್ಟುಕೊಳ್ಳುವ ಮನೋಭಾವದಿಂದಾಗಿ ಆತನು ಎಡ್ವಿನಾಳನ್ನು ತೀರ ವೈಯಕ್ತಿಕವಾಗಿ ಗಮನಿಸತೊಡಗಿದನು ಹಾಗೂ ಆಕೆ ಯಾವಾಗಲೂ ತನ್ನ ಕಡೆಗೆಯೇ ಗಮನಹರಿಸಬೇಕೆಂದು ಬಯಸುತ್ತಿದ್ದನು. ಯಾವುದೇ ರೀತಿಯ ಹವ್ಯಾಸಗಳನ್ನು ಅಥವಾ ತೀವ್ರಾಸಕ್ತಿಗಳನ್ನು ಬೆಳೆಸಿಕೊಳ್ಳದ ಹಾಗೂ ರಾಜಕುಲದ ಜೀವನಶೈಲಿಯಲ್ಲಿ ಜೀವಿಸುತ್ತಿದ್ದ, ಎಡ್ವಿನಾ ತನ್ನ ಬಹುತೇಕ ಸಮಯವನ್ನು ಬ್ರಿಟಿಷ್‌‌ ಹಾಗೂ ಭಾರತೀಯ ಉಚ್ಚ ಕುಲೀನರ ಜೊತೆ ಔತಣಕೂಟಗಳ ಭಾಗವಹಿಸುವುದು, ವಿಹಾರಗಳಿಗೆ ತೆರಳುವುದು ಹಾಗೂ ವಾರಾಂತ್ಯಗಳಲ್ಲಿ ದಂಪತಿಗೆ ಮೀಸಲಾಗಿದ್ದ ಹಳ್ಳಿಯ ಮನೆಯೊಂದರಲ್ಲಿ ಏಕಾಂತದಲ್ಲಿರುತ್ತಾ ಕಾಲಕಳೆಯುತ್ತಿದ್ದಳು. ಇಬ್ಬರಲ್ಲೂ ವೈಮನಸ್ಕತೆ ಹೆಚ್ಚುತ್ತಿದ್ದಾಗ್ಯೂ ಸೇನಾಪಡೆಯಲ್ಲಿನ ಅಧಿಕಾರ ಶ್ರೇಣಿಯಲ್ಲಿ ಮೇಲೇರಬಹುದಾದ ಅವಕಾಶ ತಪ್ಪಿಹೋಗಬಹುದೆಂಬ ಭಯದಿಂದ ಲೂಯಿಸ್‌ ವಿವಾಹ ವಿಚ್ಛೇದನವನ್ನು ಹೊಂದಲು ನಿರಾಕರಿಸುತ್ತಿದ್ದ. ಇಬ್ಬರ ಮೇಲೂ ದಾಂಪತ್ಯದ್ರೋಹಗಳ ಆಪಾದನೆಗಳಿದ್ದವು. ಎಡ್ವಿನಾಳು ಹೊಂದಿದ್ದ ಹಲವು ಪ್ರಣಯಪ್ರಸಂಗಗಳಿಂದಾಗಿ ಯೋಲಾ ಲೆಟೆಲ್ಲಿಯರ್‌‌ ಎಂಬ ಫ್ರೆಂಚ್‌ ಮಹಿಳೆಯೊಂದಿಗೆ ಸಂಬಂಧವನ್ನು ಹೊಂದುವಂತೆ ಲೂಯಿಸ್‌ನನ್ನು ಪ್ರೇರೇಪಿಸಿತು.{{Citation needed|date=August 2010}} ಇದಾದ ನಂತರದಿಂದ ಅವರ ವೈವಾಹಿಕ ಜೀವನವು ಸತತವಾಗಿ ಪರಸ್ಪರ ದೋಷಾರೋಪಣೆಗಳು ಹಾಗೂ ಅನುಮಾನಗಳಿಂದ ಕೂಡಿದ್ದು ಸಂಬಂಧವು ಸಡಿಲವಾಗಲಾರಂಭಿಸಿತು. ೧೯೩೦ರ ದಶಕದುದ್ದಕ್ಕೂ ಇಬ್ಬರೂ ಬಹಿರಂಗವಾಗಿಯೇ ಹಲವು ಪ್ರಣಯ ಪ್ರಸಂಗಗಳಲ್ಲಿ ತೊಡಗಿಕೊಂಡಿದ್ದರು. ವಿಶ್ವ ಸಮರ IIರ ಘೋಷಣೆಯು ಎಡ್ವಿನಾಳಿಗೆ ಲೂಯಿಸ್‌ನ ದಾಂಪತ್ಯದ್ರೋಹದ ಹೊರತಾಗಿ ಬೇರೆ ವಿಚಾರದ ಬಗ್ಗೆ ಗಮನ ಹರಿಸಲು ಅವಕಾಶವನ್ನು ಮಾಡಿಕೊಟ್ಟಿತು. ಆಕೆಯು St. ಜಾನ್‌ರ ಆಂಬ್ಯುಲೆನ್ಸ್‌ ಬ್ರಿಗೇಡ್‌ ಎಂಬ ತುರ್ತುಚಿಕಿತ್ಸಾ ವಾಹನ ಸೇವೆಯ ಸಂಸ್ಥೆಯಲ್ಲಿ ಕಾರ್ಯನಿರ್ವಾಹಕಿಯಾಗಿ ಸೇರಿಕೊಂಡಳು. ಈ ಒಂದು ಹೊಣೆಗಾರಿಕೆಯು ಪಂಜಾಬ್‌ನ ಜನರು ಅನುಭವಿಸುತ್ತಿದ್ದ ನೋವು ಹಾಗೂ ವೇದನೆಗಳನ್ನು ಕಡಿಮೆಗೊಳಿಸಲು ಆಕೆ ಮಾಡಿದ ಪ್ರಯತ್ನಗಳಿಂದಾಗಿ ವಿಭಜನೆಯ ಅವಧಿಯ ನಾಯಕಿಯಾಗುವ{{Who|date=August 2010}} ಹಿರಿಮೆಯನ್ನು ಎಡ್ವಿನಾಳಿಗೆ ತಂದುಕೊಟ್ಟಿತು.{{Citation needed|date=August 2010}} ಎಡ್ವಿನಾ ಹಾಗೂ ಭಾರತದ ಪ್ರಥಮ PM ಜವಾಹರ್‌ ಲಾಲ್‌ ನೆಹರೂರವರಿಬ್ಬರೂ ಭಾರತವು ಸ್ವಾತಂತ್ರ್ಯವನ್ನು ಪಡೆದ ನಂತರ ಸಮೀಪವರ್ತಿ ಸ್ನೇಹಿತರಾಗಿದ್ದರು ಎಂಬುದು ಸಾಕಷ್ಟು ಸ್ಪಷ್ಟವಾಗಿಯೇ ದಾಖಲಾಗಿದೆ. ಬೇಸಿಗೆಯ ಅವಧಿಯಲ್ಲಿ ಆಕೆಯು PMರ ನಿವಾಸಕ್ಕೆ ಆಗ್ಗಾಗ್ಗೆ ಭೇಟಿ ನೀಡುತ್ತಾ ದೆಹಲಿಯಲ್ಲಿನ ಬೇಗೆಯ ದಿನಗಳಲ್ಲಿ ನಿವಾಸದ ಜಗಲಿಯಲ್ಲಿ ಆರಾಮವಾಗಿ ಅಲೆದಾಡುತ್ತಿರುತ್ತಿದ್ದಳು. ಇಬ್ಬರ ನಡುವಿನ ಪತ್ರ ವ್ಯವಹಾರಗಳು ಸಮಾಧಾನಕರ ಆದರೂ ಹತಾಶೆಯಿಂದ ಕೂಡಿದ ಸಂಬಂಧವನ್ನು ಶ್ರುತಪಡಿಸುತ್ತದೆ. ತಾನು ಬರೆದ ಪತ್ರಗಳಲ್ಲೊಂದರಲ್ಲಿ ಎಡ್ವಿನಾಳು ಹೀಗೆ ಹೇಳಿರುತ್ತಾಳೆ "ನಾವು ಮಾಡಿದ ಇಲ್ಲವೇ ಭಾವಿಸಿದ ಯಾವುದೇ ಒಂದು ನೀವು ಹಾಗೂ ನಿಮ್ಮ ಕೆಲಸ ಅಥವಾ ನಾನು ಮತ್ತು ನನ್ನ ಕೆಲಸಗಳಿಗೆ ಸಂಬಂಧಪಟ್ಟ ಹಾಗೆ ನಮ್ಮಿಬ್ಬರ ನಡುವೆ ಬರುವುದಕ್ಕೆ ಅವಕಾಶವಿಲ್ಲ -- ಏಕೆಂದರೆ ಹಾಗೆ ಮಾಡಿದರೆ ಅದು ಎಲ್ಲವನ್ನೂ ಹಾಳುಮಾಡಬಲ್ಲದು."<ref>ಬೈಲೆ, ಕ್ಯಾಥೆರೀನ್‌ , "ಇಂಡಿಯಾಸ್‌ ಲಾಸ್ಟ್‌ ವೈಸ್‌ರೀನ್‌," ''ಬ್ರಿಟಿಷ್‌‌ ಹೆರಿಟೇಜ್‌,'' Vol. ೨೧, ಸಂಚಿಕೆ ೩, Apr/May ೨೦೦೦, pp. ೧೬</ref> ಇಷ್ಟೆಲ್ಲಾ ಆದರೂ, ಅವರಿಬ್ಬರ ನಡುವಿನ ಸಂಬಂಧವು ದೈಹಿಕ ಸಂಪರ್ಕದವರೆಗೂ ಮುಂದುವರೆದಿತ್ತೇ ಅಥವಾ ಇಲ್ಲವೇ ಎಂಬುದು ಚರ್ಚಾರ್ಹ ವಿಚಾರವಾಗಿಯೇ ಉಳಿದಿದೆ. ಮೌಂಟ್‌‌ಬ್ಯಾಟನ್‌‌ರ ಪುತ್ರಿಯರಿಬ್ಬರೂ ಮುಚ್ಚುಮರೆಯಿಲ್ಲದೇ ತಮ್ಮ ತಾಯಿಯು ಆವೇಶಪೂರಿತ ಸ್ವಭಾವವನ್ನು ಹೊಂದಿದ್ದಳೆಂದು ಹಾಗೂ ತನ್ನ ಪತಿಯ ಉನ್ನತ ಸ್ಥಾನದ ಬಗೆಗಿನ ಮತ್ಸರವು ತಮ್ಮಿಬ್ಬರ ನಡುವಿನ ಬಾಂಧವ್ಯವನ್ನು ಹಿಂದೆ ಹಾಕುವ ಸಂದರ್ಭಗಳಲ್ಲಿ ತನ್ನ ಪತಿಯ ಬೆಂಬಲಕ್ಕೆ ಎಂದೂ ನಿಂತಿರುತ್ತಿರಲಿಲ್ಲ ಎಂದು ಒಪ್ಪಿಕೊಂಡಿರುತ್ತಾರೆ. ಲೇಡಿ ಮೌಂಟ್‌‌ಬ್ಯಾಟನ್‌‌ರು ೨೧ ಫೆಬ್ರವರಿ ೧೯೬೦ರಂದು ತಮ್ಮ ೫೮ನೆಯ ವಯಸ್ಸಿನಲ್ಲಿ ನಾರ್ತ್‌ ಬಾರ್ನಿಯೋದಲ್ಲಿ ವೈದ್ಯಕೀಯ ಸೌಲಭ್ಯಗಳ ತಪಾಸಣೆಯನ್ನು ಕೈಗೊಂಡಿದ್ದಾಗ ಮರಣಿಸಿದ್ದರು. ಹೃದಯದ ಸಮಸ್ಯೆಯಿಂದಾಗಿ ಆಕೆಯ ಮರಣವು ಸಂಭವಿಸಿರಬಹುದೆಂದು ಭಾವಿಸಲಾಗಿದೆ.{{Citation needed|date=August 2010}} ೧೯೭೯ರಲ್ಲಿ ತನ್ನ ಹತ್ಯೆಯಾಗುವವರೆಗೂ, ಮೌಂಟ್‌‌ಬ್ಯಾಟನ್‌‌ ತಾನು ಒಂದು ಕಾಲದಲ್ಲಿ ಅವಳ ಮೇಲೆ ಹೊಂದಿದ್ದ ವ್ಯಾಮೋಹದ ನೆನಪಿಗಾಗಿ ತನ್ನ ಸೋದರ ಸಂಬಂಧಿ ರಷ್ಯಾದ ಗ್ರಾಂಡ್‌ ಡಚೆಸ್‌ ಮಾರಿಯಾ ನಿಕೋಲೇವ್ನಾಳ ಭಾವಚಿತ್ರವನ್ನು ತನ್ನ ಹಾಸಿಗೆಯ ಬಳಿಯಲ್ಲಿ ಯಾವಾಗಲೂ ಇಟ್ಟುಕೊಂಡಿರುತ್ತಿದ್ದರು.<ref>ಕಿಂಗ್‌ ಅಂಡ್‌ ವಿಲ್ಸನ್‌ (೨೦೦೩), p. ೪೯</ref> ===ವಾರಸುದಾರಳಾಗಿ ಮಗಳು=== ಮೌಂಟ್‌‌ಬ್ಯಾಟನ್‌‌ರಿಗೆ ಗಂಡು ಮಕ್ಕಳಿರಲಿಲ್ಲವಾದುದರಿಂದ ೨೩ ಆಗಸ್ಟ್‌‌ ೧೯೪೬ರಂದು ಆತನಿಗೆ ವೈಕೌಂಟ್‌‌ ಪದವಿಯನ್ನು, ನಂತರ ಅರ್ಲ್‌ ಪದವಿಯನ್ನು ಹಾಗೂ ೨೮ ಅಕ್ಟೋಬರ್‌‌ ೧೯೪೭ರಂದು ಬ್ಯಾರನ್‌‌ ಪದವಿಗಳನ್ನು ಪಡೆದಾಗ ಒಡೆತನದ ದಾಖಲೆಗಳನ್ನು ಹಕ್ಕುಗಳು ಪುತ್ರಿಯರಿಗೆ ಹಾಗೂ ನಂತರ ಅವರ ಪುತ್ರವರ್ಗಕ್ಕೆ ಸಲ್ಲುವಂತೆ ಸಿದ್ಧಪಡಿಸಲಾಗಿತ್ತು. ಇದು ಆತನ ಒತ್ತಾಸೆಯ ಆಗ್ರಹವಾಗಿತ್ತು : ನಿರ್ದಿಷ್ಟವಾಗಿ ತನ್ನ ಹಿರಿಯ ಪುತ್ರಿಯೊಂದಿಗೆ ಇದ್ದ ಆತನ ಸಂಬಂಧವು ತೀರ ಹತ್ತಿರದ್ದಾಗಿತ್ತು ಹಾಗೂ ಆಕೆಯು ತನ್ನ ಉಪಾಧಿಗೆ ತನ್ನ ಸ್ವಂತ ಹಕ್ಕಿನಿಂದಲೇ ಬರಬೇಕೆಂಬುದು ಆತನ ವಿಶೇಷ ಇಚ್ಛೆಯಾಗಿತ್ತು. ಬಹು ದೀರ್ಘಕಾಲದಿಂದಲೂ ಸೇನಾಪಡೆಯ ದಳಪತಿಗಳ ವಿಚಾರದಲ್ಲಿ ಇಂತಹಾ ಶೇಷಾಧಿಕಾರದ ನಿದರ್ಶನಗಳು ಇದ್ದೇ ಇವೆ : ಹಿಂದಿನ ಉದಾಹರಣೆಗಳಲ್ಲಿ ೧ನೆಯ ವೈಕೌಂಟ್‌‌ ನೆಲ್ಸನ್‌ ಮತ್ತು ೧ನೆಯ ಅರ್ಲ್‌ ರಾಬರ್ಟ್‌ಸ್‌ಗಳು ಸೇರಿದ್ದರು. ===ಬಿಡುವಿನ ಹವ್ಯಾಸಗಳು=== ರಾಜ ಕುಟುಂಬಗಳ ಹಲವು ಸದಸ್ಯರುಗಳ ಹಾಗೆಯೇ ಮೌಂಟ್‌‌ಬ್ಯಾಟನ್‌‌ ಕೂಡಾ ಪೋಲೋ ಆಟದ ಕಟ್ಟಾ ಅಭಿಮಾನಿಯಾಗಿದ್ದು ೧೯೩೧ರಲ್ಲಿ ಪೋಲೋ ಸ್ಟಿಕ್‌/ದಾಂಡನ್ನು ರೂಪಿಸಿದ್ದುದಕ್ಕಾಗಿ U.S. ಹಕ್ಕುಸ್ವಾಮ್ಯ ಸಂಖ್ಯೆ ೧,೯೯೩,೩೩೪ಅನ್ನು ಪಡೆದಿದ್ದರು.<ref>{{Cite web| url = http://www.americanheritage.com/articles/magazine/it/1997/4/1997_4_10.shtml| title = Advanced Weaponry of the Stars| accessdate = 2009-12-24| publisher = American Heritage| archive-date = 14 ಮಾರ್ಚ್ 2011| archive-url = https://web.archive.org/web/20110314161122/http://www.americanheritage.com/articles/magazine/it/1997/4/1997_4_10.shtml| url-status = dead}}</ref> ===ವೇಲ್ಸ್‌‌ನ ಪ್ರಭುವಿಗೆ ಸಲಹಾಕಾರತ್ವ=== [[File:Lord Mountbatten Navy Allan Warren.jpg|thumb|ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ ಇನ್‌ 1976, ಅಲ್ಲನ್‌ ವಾರ್ರೆನ್‌‌ ವಿರಚಿತ]] [[File:Loire Stained Glass.jpg|thumb|right|200px|ಕ್ರೈಸ್ಟ್‌ ಇನ್‌ ಟ್ರಯಂಫ್‌ ಓವರ್‌ ಡಾರ್ಕ್‌ನೆಸ್‌ ಅಂಡ್‌ ಎವಿಲ್‌ ಗೇಬ್ರಿಯೆಲ್‌ ಲಾಯಿರೆ (1982)ವಿರಚಿತ ದಕ್ಷಿಣ ಆಫ್ರಿಕಾದ ಕೇಪ್‌ಟೌನ್ ನಗರದ St. ಜಾರ್ಜ್‌‌ಸ್‌ ಕೆಥಡ್ರಲ್‌ ಇಗರ್ಜಿಯಲ್ಲಿ ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ರ ನೆನಪಿಗಾಗಿ.]] ಮೌಂಟ್‌‌ಬ್ಯಾಟನ್‌‌ರು ತನ್ನ ಸೋದರಸಂಬಂಧಿ ಮೊಮ್ಮಗ ವೇಲ್ಸ್‌‌ನ ರಾಜಕುಮಾರನ ಬೆಳೆಸುವಿಕೆಯಲ್ಲಿ ಹಾಗೂ ನಂತರ ಓರ್ವ ಸಲಹಾಕಾರನಾಗಿ ಆತನ ಜೀವನದಲ್ಲಿ ಬಹುಮಟ್ಟಿಗೆ ಪ್ರಭಾವ ಬೀರಿದ್ದರು — ಪ್ರಭುವಿನ ಜೀವನಚರಿತ್ರೆಯನ್ನು ಬರೆದಿದ್ದ ಜೋನಾಥನ್‌‌ ಡಿಂಬ್ಲೆಬಿಯ ಪ್ರಕಾರ ಅವರಿಬ್ಬರೂ ಪರಸ್ಪರರನ್ನು ಅಕ್ಕರೆಯಿಂದ "ಗೌರವಾನ್ವಿತ ಅಜ್ಜ " ಮತ್ತು "ಗೌರವಾನ್ವಿತ ಮೊಮ್ಮಗ"ಎಂದು ಸಂಬೋಧಿಸಿಕೊಳ್ಳುತ್ತಿದ್ದರು — ಝೀಗ್ಲೆರ್‌‌ ವಿರಚಿತ ಮೌಂಟ್‌‌ಬ್ಯಾಟನ್‌‌ರ ಜೀವನಚರಿತ್ರೆ ಹಾಗೂ ಡಿಂಬ್ಲೆಬಿ ವಿರಚಿತ ಪ್ರಭುವಿನ ಜೀವನಚರಿತ್ರೆಗಳೆರಡರ ಪ್ರಕಾರವೂ ಇದರಿಂದಾದ ಫಲಿತಗಳು ಮಿಶ್ರಿತವಾಗಿದ್ದವು. ತನ್ನ ಯೌವನಕಾಲದಿಂದಲೂ ಮೌಂಟ್‌‌ಬ್ಯಾಟನ್‌‌ನಿಗೆ ಬಹಳ ಪರಿಚಯವಿದ್ದ ವಿಂಡ್ಸರ್‌‌ನ ಡ್ಯೂಕ್‌ ಎಂದು ನಂತರ ಹೆಸರಾಗಿದ್ದ ವೇಲ್ಸ್‌‌ನ ಪ್ರಭು ಆತನ ಪೂರ್ವವರ್ತಿ ಮಹಾರಾಜ ಎಡ್ವರ್ಡ್‌ VIIIನು ಹೊಂದಿದ್ದ ವಿಶ್ರಾಮ ಸುಖವನ್ನು ನಿರೀಕ್ಷಿಸುವ/ಕಲಾಪ್ರೇಮದ ಗುಣಲಕ್ಷಣಗಳನ್ನು ತೋರ್ಪಡಿಸುತ್ತಿದ್ದೀಯೇ ಎಂದು ಆತನು ಕಾಲದಿಂದ ಕಾಲಕ್ಕೆ ರಾಜಕುಮಾರನನ್ನು ಜೋರಾಗಿಯೇ ಗದರಿಸುತ್ತಿದ್ದರು. ಆದರೂ ಆತ ರಾಜಕುಮಾರನನ್ನು ಅವಿವಾಹಿತ ಜೀವನವನ್ನು ಅನುಭವಿಸುವ ಸಂದರ್ಭದಲ್ಲಿ ಅನುಭವಿಸುವಂತೆ ಹಾಗೂ ಸ್ಥಿರ ದಾಂಪತ್ಯ ಜೀವನಕ್ಕಾಗಿ ಓರ್ವ ಯುವ ಹಾಗೂ ಅನುಭವರಹಿತ ಹುಡುಗಿಯನ್ನು ಮದುವೆಯಾಗುವಂತೆ ಉತ್ತೇಜನವನ್ನೂ ನೀಡುತ್ತಿದ್ದರು.<ref>{{Cite book| last = Junor| first = Penny| title = The Firm: the troubled life of the House of Windsor| url =https://books.google.com/?id=e_f6-ZPQuKAC&pg=PA72&lpg=PA72&dq=%22sow+his+wild+oats+and+have+as+many+affairs+as+he+can%22|accessdate = 2007-05-13| year = 2005| publisher = Thomas Dunne Books| location = New York| isbn =9780312352745| oclc = 59360110|page = 72|chapter = The Duty of an Heir}}</ref> ಈ ನಿರ್ದಿಷ್ಟ ಸಿಂಹಾಸನದ ಉತ್ತರಾಧಿಕಾರಿಗೆ ಸಲಹಾಕರನಾಗಿರುವುದಕ್ಕೆ ಮೌಂಟ್‌‌ಬ್ಯಾಟನ್‌‌ರಿಗಿದ್ದ ಅರ್ಹತೆಯು ಅನನ್ಯಸಾಧಾರಣವಾಗಿತ್ತು ; ಮಹಾರಾಜ ಜಾರ್ಜ್‌‌ VI ಮತ್ತು ರಾಣಿ ಎಲಿಜಬೆತ್‌‌‌ರನ್ನು ಡಾರ್ಟ್‌ಮೌತ್‌‌ ಬ್ರಿಟಿಷರ ನೌಕಾದಳೀಯ ಮಹಾವಿದ್ಯಾಲಯ/ರಾಯಲ್‌ ನೇವಲ್‌ ಕಾಲೇಜ್‌ಗೆ ೨೨ ಜುಲೈ ೧೯೩೯ರಂದು ನೀಡಿದ ಭೇಟಿಯನ್ನು ಆಯೋಜಿಸಿದ್ದು ಈತನೇ ಆಗಿದ್ದು, ಯುವ ರಾಜಕುಮಾರಿಯರಾದ ಎಲಿಜಬೆತ್‌‌‌ ಮತ್ತು ಮಾರ್ಗರೇಟ್‌‌ರ ಪ್ರಸ್ತಾಪವು ಆಹ್ವಾನದಲ್ಲಿರುವಂತೆ ಖಚಿತಪಡಿಸಿಕೊಳ್ಳುವ ಎಚ್ಚರಿಕೆಯನ್ನು ವಹಿಸಿ ನಂತರ ತನ್ನ ಸೋದರಸಂಬಂಧಿ ಗ್ರೀಸ್‌‌ನ ಕೆಡೆಟ್‌ ರಾಜಕುಮಾರ ಫಿಲಿಪ್‌ನನ್ನು ಅವರ ಪೋಷಕರು ವಿದ್ಯಾಲಯವನ್ನು ವೀಕ್ಷಿಸಲು ತೆರಳುವಾಗ ರಾಜಕುಮಾರಿಯನ್ನು ಹರ್ಷದಿಂದಿಡಲು ನೇಮಿಸಿದ್ದರು. ಇದು ಚಾರ್ಲ್ಸ್‌ನ ಭವಿಷ್ಯದ ಪೋಷಕರ ಪ್ರಥಮ ದಾಖಲಿತ ಭೇಟಿಯಾಗಿತ್ತು.<ref>{{Cite web| url = http://www.channel4.com/history/microsites/R/real_lives/prince_philip.html| title = The Real Prince Philip| accessdate = 2007-05-12| last = Edwards| first = Phil| date = 2000-10-31| format = TV documentary| work = Real Lives: channel 4's portrait gallery| publisher = Channel 4}}</ref> ಆದರೆ ಕೆಲವು ತಿಂಗಳುಗಳ ನಂತರ [[ಅಥೆನ್ಸ್|ಅಥೆನ್ಸ್‌]]ನಲ್ಲಿದ್ದ ಆತನ ಸಹೋದರಿ ಅಲೈಸ್‌‌ಳಿಂದ ಫಿಲಿಪ್‌ ತನ್ನನ್ನು ಭೇಟಿ ಮಾಡಲು ಬರುತ್ತಿದ್ದಾನೆ ಹಾಗೂ ಆತನು ಖಾಯಮ್ಮಾಗಿ ಗ್ರೀಸ್‌‌ಗೆ ಮರಳಲು ಸಮ್ಮತಿಸಿರುವುದಾಗಿ ತಿಳಿಸುವ ಪತ್ರವೊಂದನ್ನು ಪಡೆದಾಗ ಮೌಂಟ್‌‌ಬ್ಯಾಟನ್‌‌ರ ಪ್ರಯತ್ನಗಳು ಬಹುಮಟ್ಟಿಗೆ ವ್ಯರ್ಥವೆನಿಸಿಕೊಳ್ಳುವ ಹಾಗಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಫಿಲಿಪ್‌ ತನ್ನ ಸೋದರ ಸಂಬಂಧಿ ಹಾಗೂ ಸಾಮಂತರಾಜ ಗ್ರೀಸ್‌‌ನ ಮಹಾರಾಜ ಜಾರ್ಜ್‌‌ IIರಿಂದ ಬ್ರಿಟನ್‌‌‌ನಲ್ಲಿನ ತನ್ನ ನೌಕಾದಳೀಯ ವೃತ್ತಿಜೀವನವನ್ನು ಮುಂದುವರೆಸುವಂತೆ ಆದೇಶ ಬಂದಾಗ ಅದಕ್ಕೆ ಯಾವುದೇ ವಿವರಣೆಯಿರದೇ ಹೋದರೂ ಯುವ ರಾಜಕುಮಾರ ಅದನ್ನು ಪಾಲಿಸಿದ್ದನು.<ref>{{Cite book|last=Vickers|first=Hugo|title=Alice, Princess Andrew of Greece|publisher=Hamish Hamilton|location=London|year=2000|isbn=0-241-13686-5|page=281}} </ref> ೧೯೭೪ರಲ್ಲಿ ಮೌಂಟ್‌‌ಬ್ಯಾಟನ್‌‌ನು ತನ್ನ ಮೊಮ್ಮಗಳು Hon. ಅಮಂಡಾ ನಾಚ್‌ಬುಲ್‌‌ಳೊಂದಿಗೆ ಸಂಭಾವ್ಯ ವಿವಾಹದ ಪ್ರಸ್ತಾಪದೊಂದಿಗೆ ಚಾರ್ಲ್ಸ್‌ರೊಡನೆ ಪತ್ರ ವ್ಯವಹಾರ ಆರಂಭಿಸಿದರು.<ref name="Dimbleby">{{Cite book| last=Dimbleby| first = Jonathan| authorlink = Jonathan Dimbleby| title = The Prince of Wales: A Biography| location = New York| publisher = William Morrow and Company| year = 1994| pages = 204–206|isbn =0-688-12996-X}}</ref> ಸರಿ ಸುಮಾರು ಇದೇ ಹೊತ್ತಿಗೆ ಆತನು ೨೫-ವರ್ಷಗಳ-ವಯಸ್ಸಿನ ರಾಜಕುಮಾರನಿಗೆ ಯೌವನದ ಸ್ವಚ್ಛಂದತೆಯನ್ನು ಅನುಭವಿಸಲು ಹುರಿದುಂಬಿಸಿದ.<ref name="Dimbleby" /> ತನ್ನ ವಿವಾಹದ ಬಗೆಗಿನ ಆಸಕ್ತಿಯ ಬಗ್ಗೆ ಅಮಂಡಾಳ ತಾಯಿ ಲೇಡಿ ಬ್ರಾಬೌರ್ನೆಳಿಗೆ (ಈಕೆಯು ಆತನ ಧರ್ಮಮಾತೆಯೂ ಆಗಿದ್ದಳು) ವಿಧೇಯವಾಗಿ ಚಾರ್ಲ್ಸ್‌ ಪತ್ರ ಬರೆದನು. ಆಕೆಯ ಉತ್ತರವು ಇದಕ್ಕೆ ಪೂರಕವಾಗಿಯೇ ಇತ್ತಾದರೂ, ಆತನಿಗೆ ತನ್ನ ಮಗಳು ಮದುವೆಯನ್ನು ಮಾಡಿಕೊಡುವುದಕ್ಕೆ ಸಾಕಷ್ಟು ಚಿಕ್ಕ ವಯಸ್ಸಿನವಳಾಗಿದ್ದಾಳೆಂದು ಭಾವಿಸಿರುವುದಾಗಿ ತಿಳಿಹೇಳಿದ್ದಳು.<ref name="JD">{{Cite book| last=Dimbleby| first = Jonathan| authorlink = Jonathan Dimbleby| title = The Prince of Wales: A Biography| location = New York| publisher = William Morrow and Company| year = 1994| pages = 263–265|isbn =0-688-12996-X}}</ref> ನಾಲ್ಕು ವರ್ಷಗಳ ನಂತರ ಮೌಂಟ್‌‌ಬ್ಯಾಟನ್‌‌ ಚಾರ್ಲ್ಸ್‌ನ ೧೯೮೦ರ ಸಾಲಿನ ಭಾರತದ ಪ್ರವಾಸಕ್ಕೆ ಜೊತೆಗಾರರಾಗಿ ಹೋಗಲಿಕ್ಕೆ ತನಗೆ ಹಾಗೂ ಅಮಂಡಾಳಿಗೆ ಆಹ್ವಾನವನ್ನು ಸಂಪಾದಿಸಿಕೊಂಡಿದ್ದರು.<ref>{{Cite book| last=Dimbleby| first = Jonathan| authorlink = Jonathan Dimbleby| title = The Prince of Wales: A Biography| location = New York| publisher = William Morrow and Company| year = 1994| page = 263|isbn =0-688-12996-X}}</ref> ಅವರುಗಳ ತಂದೆಯಂದಿರು ಚುರುಕಾಗಿಯೇ ಇದಕ್ಕೆ ಆಕ್ಷೇಪವನ್ನೆತ್ತಿದರು. ಪ್ರಭು ಫಿಲಿಪ್‌ರು ಭಾರತದ ಜನತೆಯು ಸ್ವಾಗತವು ಸೋದರಮಾವನಿಗೆ ಸಂಬಂಧಿಸಿದ್ದಾಗಿರುತ್ತದೆಯೇ ಹೊರತು ಸೋದರಳಿಯನಿಗಲ್ಲ ಎಂದು ಭಾವಿಸಿದ್ದರು. ಲಾರ್ಡ್‌‌ ಬ್ರಾಬೌರ್ನೆರು ಆತನಿಗೆ ಪತ್ರಿಕೆಗಳ ತೀವ್ರಮಟ್ಟದ ಪರಾಮರ್ಶೆಯು ಮೌಂಟ್‌‌ಬ್ಯಾಟನ್‌‌ನ ಧರ್ಮಪುತ್ರ ಹಾಗೂ ಮೊಮ್ಮಗಳನ್ನು ಹೆಚ್ಚು ಪ್ರತ್ಯೇಕಿಸುವ ಸಾಧ್ಯತೆ ಹೆಚ್ಚಿರುತ್ತದೆಯೇ ಹೊರತು ಒಂದುಗೂಡಿಸುವ ಸಾಧ್ಯತೆಗಳು ಖಂಡಿತಾ ಇರೋದಿಲ್ಲ ಎಂದು ತಿಳಿಹೇಳಿದರು.<ref name="JD" /> ಭಾರತಕ್ಕೆ ಚಾರ್ಲ್ಸ್‌ ನೀಡಲಿರುವ ಭೇಟಿಯನ್ನು ಮತ್ತೊಮ್ಮೆ ಏಕಾಂಗಿಯಾಗಿ ಕೈಗೊಳ್ಳುವಂತೆ ಮರುನಿಗದಿಪಡಿಸಲಾಯಿತು, ಆದರೆ ಯೋಜಿತ ಬೀಳ್ಕೊಡುವ ದಿನಾಂಕದಂದು ಮೌಂಟ್‌‌ಬ್ಯಾಟನ್‌‌ರು ಬದುಕಿ ಉಳಿದಿರಲಿಲ್ಲ. ಅಂತಿಮವಾಗಿ ೧೯೭೯ರಲ್ಲಿ ನಂತರ ಚಾರ್ಲ್ಸ್‌ ಅಮಂಡಾಳ ಮುಂದೆ ವಿವಾಹದ ಪ್ರಸ್ತಾಪವನ್ನಿಟ್ಟಾಗ ಪರಿಸ್ಥಿತಿಗಳು ದುಃಖಕರವಾಗಿ ಬದಲಾಗಿ ಆಕೆಯು ಆತನನ್ನು ನಿರಾಕರಿಸಿದ್ದಳು.<ref name="JD" /> ==ಕಿರುತೆರೆಯ ಮೇಲೆ ಕಾಣಿಸಿಕೊಂಡ ಕಾರ್ಯಕ್ರಮಗಳು== ೨೭ ಏಪ್ರಿಲ್‌ ೧೯೭೭ರಂದು ಆತನ ೭೭ನೆಯ ಜನ್ಮದಿನದ ಕೆಲವೇ ದಿನಗಳ ಮೊದಲು ಮೌಂಟ್‌‌ಬ್ಯಾಟನ್‌‌ರು ದಿಸ್‌ ಈಸ್‌ ಯುವರ್‌ ಲೈಫ್‌‌ ಎಂಬ TVಯ ಆಹ್ವಾನಿತರ ಸಂದರ್ಶನ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಪ್ರಥಮ ರಾಜಕುಟುಂಬದ ವ್ಯಕ್ತಿಯಾದರು.<ref>{{Cite web |url=http://www.eofftv.com/t/thi/this_is_your_life_1969_main.htm |title=ಆರ್ಕೈವ್ ನಕಲು |access-date=6 ಮೇ 2011 |archive-date=22 ಏಪ್ರಿಲ್ 2012 |archive-url=https://web.archive.org/web/20120422082302/http://www.eofftv.com/t/thi/this_is_your_life_1969_main.htm |url-status=dead }}</ref> ==ಹತ್ಯೆ== ಮೌಂಟ್‌‌ಬ್ಯಾಟನ್‌‌ರು ಸಾಧಾರಣವಾಗಿ ತಮ್ಮ ವಿರಾಮದ ದಿನಗಳನ್ನು ಸ್ಲಿಗೋ ಕೌಂಟಿಯಲ್ಲಿನ ಮುಲ್ಲಾಘ್‌‌ಮೋರ್‌‌ನಲ್ಲಿನ ತನ್ನ ಬೇಸಿಗೆಯ ನಿವಾಸದಲ್ಲಿ ಕಳೆಯುತ್ತಿದ್ದರು. ಬುಂಡೋರನ್‌‌, ಕೌಂಟಿ ಡೊನೆಗಲ್‌ ಮತ್ತು ಸ್ಲಿಗೋ ಕೌಂಟಿಗಳ ಮಧ್ಯವಿರುವ ಅದೊಂದು ಸಣ್ಣ ಸಮುದ್ರ ಸನಿಹದ ಹಳ್ಳಿಯಾಗಿದ್ದು [[ಐರ್ಲೆಂಡ್|ಐರ್‌ಲೆಂಡ್‌‌]]ನ ವಾಯುವ್ಯ ಕರಾವಳಿಯ ಸ್ಲಿಗೋ ಕೌಂಟಿಗೆ ಸೇರಿದ್ದುದಾಗಿತ್ತು. ಬುಂಡೋರನ್‌‌ ಪಟ್ಟಣವು IRAಯ ಸ್ವಯಂಸೇವಾ ಸೈನಿಕರ ಜನಪ್ರಿಯ ವಿರಾಮ ತಾಣವಾಗಿದ್ದು, ಅವರಲ್ಲಿ ಹಲವರು ಮುಲ್ಲಾಘ್‌‌ಮೋರ್‌‌ನಲ್ಲಿ ಮೌಂಟ್‌‌ಬ್ಯಾಟನ್‌‌ರ ಇರುವಿಕೆ ಹಾಗೂ ಅವರ ಚಲನವಲನಗಳ ಬಗ್ಗೆ ತಿಳಿದಿರುವರಾಗಿರುತ್ತಿದ್ದರು.{{Citation needed|date=December 2009}} ಗರ್ಡಾ ಸಿಯೋಚಾನಾದ ಸುರಕ್ಷತೆಯ ಬಗೆಗಿನ ಸಲಹೆ ಹಾಗೂ ಎಚ್ಚರಿಕೆಗಳನ್ನು ಲೆಕ್ಕಿಸದೇ ೨೭ ಆಗಸ್ಟ್‌‌ ೧೯೭೯ರಂದು ಮೌಂಟ್‌‌ಬ್ಯಾಟನ್‌‌ರು ಮುಲ್ಲಾಘ್‌‌ಮೋರ್‌‌ನಲ್ಲಿದ್ದ ಬಂದರಿನಲ್ಲಿ ಲಂಗರು ಹಾಕಿದ್ದ ''ಷ್ಯಾಡೋ V'' ಎಂಬ ಮೂವತ್ತು ಅಡಿಗಳಷ್ಟು (೧೦ m) ದೊಡ್ಡ ಮರದ ದೋಣಿಯಲ್ಲಿ ಕಡಲನಳ್ಳಿಗಳ ಬೇಟೆಗೆ ಹಾಗೂ ಟ್ಯೂನಾ ಮೀನುಗಳನ್ನು ಹಿಡಿಯುವ ಉದ್ದೇಶದಿಂದ ಕಡಲಿಗಿಳಿದರು. ಥಾಮಸ್‌ ಮೆಕ್‌ಮೋಹನ್‌‌ ಎಂಬ ಓರ್ವ IRA ಸದಸ್ಯ ರಕ್ಷಣಾರಹಿತವಾದ ದೋಣಿಗೆ ಆ ರಾತ್ರಿಯಲ್ಲಿ ನುಸುಳಿದ ನಂತರ ರೇಡಿಯೋ ನಿಯಂತ್ರಣವನ್ನು ಹೊಂದಿದ್ದ ಐವತ್ತು ಪೌಂಡ್‌ಗಳ (೨೩ kg) ತೂಕದ ಬಾಂಬ್‌ಅನ್ನು ದೋಣಿಗೆ ಅಳವಡಿಸಿದ. ಮೌಂಟ್‌‌ಬ್ಯಾಟನ್‌‌ರು ದೋಣಿಯ ಮೇಲೆ ಡೊನೆಗಲ್‌ ಕೊಲ್ಲಿಗೆ ಹೋಗುವ ಮಾರ್ಗದಲ್ಲಿದ್ದಾಗ ಓರ್ವ ಅಪರಿಚಿತ ವ್ಯಕ್ತಿ ತೀರದಿಂದಲೇ ಬಾಂಬ್‌‌ಅನ್ನು ಸ್ಫೋಟಿಸಿದ. ತ್ವರಿತವಾಗಿಯೇ ಲಾಂಗ್‌ಫೋರ್ಡ್‌‌ ಹಾಗೂ ಗ್ರನಾರ್ಡ್‌ಗಳ ನಡುವಿನ ಗರ್ಡಾ ತಪಾಸಣಾ ಕೇಂದ್ರದ ಬಳಿ ಮೆಕ್‌ಮೋಹನ್‌‌ನನ್ನು ಸೆರೆಹಿಡಿಯಲಾಯಿತು. ಆ ವೇಳೆಗೆ ೭೯ ವರ್ಷದವರಾಗಿದ್ದ ಮೌಂಟ್‌‌ಬ್ಯಾಟನ್‌‌ ಗಂಭೀರವಾಗಿ ಗಾಯಗೊಂಡು, ಸ್ಫೋಟವಾದ ಸ್ವಲ್ಪ ಹೊತ್ತಿನಲ್ಲಿಯೇ ಪ್ರಜ್ಞೆ ಕಳೆದುಕೊಂಡಿದ್ದಾಗ ಕೊಲ್ಲಿಯಲ್ಲಿ ಮುಳುಗಿ ಮರಣಿಸಿದರು. ಈ ಸ್ಫೋಟದಲ್ಲಿ ಸಾವನ್ನಪ್ಪಿದ ಇತರರಲ್ಲಿ ಆತನ ಹಿರಿಯ ಪುತ್ರಿಯ ೧೪-ವರ್ಷಗಳ ಪುತ್ರ ನಿಕೋಲಸ್‌‌‌‌ ನ್ಯಾಚ್‌ಬುಲ್‌, ; ದೋಣಿಯ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ೧೫-ವರ್ಷಗಳ ವಯಸ್ಸಿನ ಫರ್ಮನಾಘ್‌ ಕೌಂಟಿಯ ಪಾಲ್‌ ಮ್ಯಾಕ್ಸ್‌ವೆಲ್‌ ; ಹಾಗೂ ಆತನ ಹಿರಿಯ ಪುತ್ರಿಯ, ೮೩-ವರ್ಷಗಳ ವಯೋವೃದ್ಧೆ ಅತ್ತೆ ಬಾರೊನೆಸ್‌ ಬ್ರಾಬೌರ್ನೆ ಸೇರಿದ್ದಾರೆ ಈಕೆ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡು ಮರುದಿನ ಗಾಯಗಳಿಂದಾಗಿ ಮರಣಿಸಿದ್ದರು.<ref>ಪ್ಯಾಟನ್‌ , ಅಲಿಸನ್‌ , "ಬ್ರಾಡ್‌ಲ್ಯಾಂಡ್ಸ್‌‌ : ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ಸ್ ಕಂಟ್ರಿ ಹೋಮ್‌ ," ''ಬ್ರಿಟಿಷ್‌‌ ಹೆರಿಟೇಜ್‌'' ಮಾರ್ಚ್‌ ೨೦೦೫, Vol. ೨೬ ಸಂಚಿಕೆ ೧, pp. ೧೪-೧೭.</ref> ನಿಕೋಲಸ್‌‌‌‌ ನ್ಯಾಚ್‌ಬುಲ್‌ನ ತಾಯಿ ಮತ್ತು ತಂದೆ ಆತನ ಅವಳಿ ಸಹೋದರ ಟಿಮೊತಿಯೊಂದಿಗೆ ಸ್ಫೋಟದಿಂದ ಪಾರಾದರೂ ತೀವ್ರವಾಗಿ ಗಾಯಗೊಂಡಿದ್ದರು. ಮೌಂಟ್‌‌ಬ್ಯಾಟನ್‌‌ರ ಸಾವಿನ ಬಗ್ಗೆ ಸಿನ್ನ್‌ ಫೇಯ್ನ್‌ನ ಉಪಾಧ್ಯಕ್ಷ ಗೆರ್ರಿ ಆಡಮ್ಸ್‌ ಹೀಗೆ ಹೇಳಿದ್ದರು: <blockquote>IRAಯು ಮರಣದಂಡನೆ ವಿಧಿಸಿದುದಕ್ಕೆ ಸ್ಪಷ್ಟ ಕಾರಣಗಳನ್ನು ನೀಡಿತ್ತು. ಯಾವುದೇ ವ್ಯಕ್ತಿಯು ಹತ್ಯೆಗೊಳಗಾಗುವುದು ದುರದೃಷ್ಟಕರವೆಂದೇ ನಾನೂ ಭಾವಿಸುತ್ತೇನೆ ಆದರೆ ಮೌಂಟ್‌‌ಬ್ಯಾಟನ್‌‌ರ ಸಾವಿನಿಂದ ರೂಪುಗೊಳ್ಳುತ್ತಿರುವ ಕೋಲಾಹಲವು ಮಾಧ್ಯಮ ಸಂಸ್ಥೆಗಳ ಬೂಟಾಟಿಕೆಯ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ. ಹೌಸ್‌ ಆಫ್‌ ಲಾರ್ಡ್ಸ್‌ನ ಓರ್ವ ಸದಸ್ಯರಾಗಿ ಮೌಂಟ್‌‌ಬ್ಯಾಟನ್‌‌ರು ಬ್ರಿಟಿಷ್‌‌ ಹಾಗೂ ಐರ್‌ಲೆಂಡ್‌ಗಳೆರಡರ ರಾಜಕೀಯದಲ್ಲಿಯೂ ಭಾವಾವೇಶವನ್ನು ಉಕ್ಕಿಸುವ ವ್ಯಕ್ತಿಯಾಗಿದ್ದರು. IRAಯು ಆತನೊಂದಿಗೆ ವ್ಯವಹರಿಸಿದ ರೀತಿಯಲ್ಲಿಯೇ ಮೌಂಟ್‌‌ಬ್ಯಾಟನ್‌‌ ತನ್ನ ಜೀವನದ ಕೊನೆಯವರೆಗೂ ಇತರ ಜನರೊಂದಿಗೆ ವ್ಯವಹರಿಸುತ್ತಿದ್ದರು; ಹಾಗೂ ಆತನ ಯುದ್ಧೋತ್ಸಾಹವನ್ನು ಪರಿಗಣಿಸಿದರೆ ಸ್ಪಷ್ಟವಾಗಿ ಯುದ್ಧದ ಪರಿಸ್ಥಿತಿಯಲ್ಲಿ ಸಾವನ್ನಪ್ಪುವ ಬಗ್ಗೆ ಆತನಿಗೆ ಆಕ್ಷೇಪವಿರುತ್ತಿರಲಿಲ್ಲ ಎಂದೇ ಭಾವಿಸುವೆ. ಈ ರಾಷ್ಟ್ರಕ್ಕೆ ಬಂದರೆ ತನಗೆ ಅಪಾಯವಿರುವುದಾಗಿ ಆತನಿಗೆ ತಿಳಿದಿತ್ತು. ನನ್ನ ಅಭಿಪ್ರಾಯದ ಪ್ರಕಾರ IRAಯು ತನ್ನ ಉದ್ದೇಶವನ್ನು ಸಾಧಿಸಿಕೊಂಡಿದೆ : ಐರ್‌ಲೆಂಡ್‌‌ನಲ್ಲಿನ ಬೆಳವಣಿಗೆಗಳೆಡೆ ಜನರು ತಮ್ಮ ಗಮನವನ್ನು ಹರಿಸಲಾರಂಭಿಸಿದ್ದಾರೆ.<ref name="time">{{Cite news | title = It is "Clearly a War Situation" | author = Louisa Wright | url = http://www.time.com/time/magazine/article/0,9171,948791-1,00.html | publisher = ''[[Time (magazine)|TIME]]'' | date = 19 November 1979 | accessdate = 2007-09-02 | archive-date = 23 ಮೇ 2011 | archive-url = https://web.archive.org/web/20110523101614/http://www.time.com/time/magazine/article/0,9171,948791-1,00.html | url-status = dead }}</ref></blockquote> ಮೌಂಟ್‌‌ಬ್ಯಾಟನ್‌‌ರನ್ನು ಹತ್ಯೆ ಮಾಡಿದ ದಿನದಂದೇ ಕೌಂಟಿ ಡೌನ್‌ ಬಳಿಯ ವಾರ್ರೆನ್‌ಪಾಯಿಂಟ್‌ನಲ್ಲಿ IRAಯು ವಾರ್ರೆನ್‌ಪಾಯಿಂಟ್‌ ಹೊಂಚುದಾಳಿ ಎಂದೇ ಪ್ರಸಿದ್ಧವಾದ ಕಾರ್ಯಾಚರಣೆಯ ಮೂಲಕ ಹದಿನೆಂಟು ಮಂದಿ ಬ್ರಿಟಿಷ್‌‌ ಸೇನಾಪಡೆಯ ಸೈನಿಕರ ಮೇಲೆ ಹೊಂಚುದಾಳಿ ನಡೆಸಿ ಕೊಂದು ಹಾಕಿತು ಅವರಲ್ಲಿ ಹದಿನಾರು ಮಂದಿ ಪ್ಯಾರಾಚ್ಯೂಟ್‌ ರೆಜಿಮೆಂಟ್‌ಗೆ ಸೇರಿದವರಾಗಿದ್ದರು. ನಿರ್ದಿಷ್ಟವಾಗಿ ಮೌಂಟ್‌‌ಬ್ಯಾಟನ್‌‌ರ ಸಾವನ್ನು ಬಹಳ ಕಷ್ಟಕರವೆಂದು ಭಾವಿಸಿದ್ದ ಪ್ರಭು ಚಾರ್ಲ್ಸ್‌ ತನ್ನ ಸ್ನೇಹಿತರ ಬಳಿ ತನ್ನ ಸಲಹಾಕಾರರನ್ನು ಕಳೆದುಕೊಂಡ ನಂತರ ತನ್ನ ಜೀವನವು ಮೊದಲಿನಷ್ಟು ಸುರಳೀತವಾಗಿರುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದರು.<ref>''ರಾಯಲ್‌'' ರಾಬರ್ಟ್‌ ಲೇಸೆರಿಂದ, ೨೦೦೨.</ref> ಇದಾದ ನಂತರ ಮೌಂಟ್‌‌ಬ್ಯಾಟನ್‌‌ರು ಅಂತಿಮವಾದ ಐರ್‌ಲೆಂಡ್‌‌ನ ಏಕೀಕರಣದ ಕಡೆಗೆ ಒಲವನ್ನು ಹೊಂದಿದ್ದರು ಎಂದು ತಿಳಿದುಬಂದಿದೆ.<ref>{{Cite web|author=BBQs warning |url=http://www.herald.ie/entertainment/tv-radio/killing-that-changed-the-course-of-history-1862633.html |title=Killing that changed the course of history - TV & Radio, Entertainment |publisher=Herald.ie |date= |accessdate=2010-06-22}}</ref><ref>{{Cite news| url=https://www.theguardian.com/politics/2007/dec/29/uk.past | work=The Guardian | location=London | title=Royal blown up by IRA 'backed united Ireland' | first=Henry | last=McDonald | date=29 December 2007 | accessdate=11 May 2010}}</ref> ==ಅಂತ್ಯಕ್ರಿಯೆ== [[File:Mountbatten's grave at Romsey Abbey.JPG|thumb|ರಾಮ್ಸೆ ಇಗರ್ಜಿಯಲ್ಲಿರುವ ಮೌಂಟ್‌‌ಬ್ಯಾಟನ್‌‌ರ ಸಮಾಧಿ]] ಐರ್‌ಲೆಂಡ್‌‌ನ ಅಧ್ಯಕ್ಷ ಪ್ಯಾಟ್ರಿಕ್‌ ಹಿಲೆರಿ ಹಾಗೂ ಐರಿಷ್‌ ಗಣರಾಜ್ಯದ ಪ್ರಧಾನಮಂತ್ರಿ ಜ್ಯಾಕ್‌ ಲಿಂಚ್‌ ಡಬ್ಲಿನ್‌‌ನಲ್ಲಿನ St. ಪ್ಯಾಟ್ರಿಕ್‌ಸ್‌ ಕೆಥಡ್ರಲ್‌ ಇಗರ್ಜಿಯೊಂದರಲ್ಲಿ ಮೌಂಟ್‌‌ಬ್ಯಾಟನ್‌‌ರ ಸ್ಮರಣೆಗಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ತಾವೇ ಸ್ವತಃ ಯೋಜಿಸಿದ್ದ ಹಾಗೆ ವೆಸ್ಟ್‌ಮಿನ್‌ಸ್ಟರ್‌‌ ಇಗರ್ಜಿಯಲ್ಲಿ ಉತ್ತರಕ್ರಿಯೆಗಳನ್ನು ನಡೆಸಿದ ಕಿರುತೆರೆ ಪ್ರಸಾರದ ನಂತರ ಮೌಂಟ್‌‌ಬ್ಯಾಟನ್‌‌ರ ದೇಹವನ್ನು ರಾಮ್ಸೆ ಇಗರ್ಜಿಯಲ್ಲಿ ಹೂತಿಡಲಾಯಿತು.<ref>{{Cite journal| last = Hugo| first = Vickers| title = The Man Who Was Never Wrong| journal = Royalty Monthly| page = 42|date=November 1989| postscript = <!--None-->}}</ref> ೨೩ ನವೆಂಬರ್‌‌ ೧೯೭೯ರಂದು ಬಾಂಬ್‌ ದಾಳಿಯಲ್ಲಿ ಪಾತ್ರ ವಹಿಸಿರುವುದು ಸಾಬೀತಾದ ನಂತರ ಥಾಮಸ್‌ ಮೆಕ್‌ಮೋಹನ್‌‌ ಕೊಲೆಯ ವಿಚಾರದಲ್ಲಿ ತಪಿತಸ್ಥನೆಂದು ನಿರ್ಣಯಿಸಲಾಯಿತು. ಶುಭ ಶುಕ್ರವಾದ ಒಪ್ಪಂದದ ಅಂಗವಾಗಿ ೧೯೯೮ರಲ್ಲಿ ಆತನನ್ನು ಬಿಡುಗಡೆಗೊಳಿಸಲಾಯಿತು.<ref name="bbc">[http://news.bbc.co.uk/onthisday/hi/dates/stories/august/27/newsid_2511000/2511545.stm IRA ಸ್ಫೋಟಿಸಿದ ಬಾಂಬು ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ರ ಮರಣಕ್ಕೆ ಕಾರಣವಾಯಿತು] — BBC ನ್ಯೂಸ್‌ ಆನ್‌ ದಿಸ್‌ ಡೇ</ref><ref>ಎ ಸೀಕ್ರೆಟ್‌ ಹಿಸ್ಟರಿ ಆಫ್‌ ದ IRA, ಎಡ್‌ ಮೊಲೊನೆ, ೨೦೦೨. (PB) ISBN ೦-೩೯೩-೩೨೫೦೨-೪ (HB) ISBN ೦-೭೧೩೯-೯೬೬೫-X p.೧೭೬</ref> ಮೌಂಟ್‌‌ಬ್ಯಾಟನ್‌‌ರ ಸಾವಿನ ವಿಚಾರ ತಿಳಿಯಲ್ಪಟ್ಟ ನಂತರ ಶೋಕಭರಿತರಾದ ಆಗಿನ ಮಾಸ್ಟರ್‌ ಆಫ್‌ ದ ಕ್ವೀನ್ಸ್‌ ಮ್ಯೂಸಿಕ್‌ ಆಗಿದ್ದ ಮ್ಯಾಲ್‌ಕಾಲ್ಮ್‌ ವಿಲಿಯಮ್ಸನ್‌ರು ಪಿಟೀಲು ಹಾಗೂ ತಂತಿ ವಾದ್ಯವೃಂದದವರು ನುಡಿಸಲಾಗುವಂತೆ ''ಬರ್ಮಾದ ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ರ ಸ್ಮರಣೆಗಾಗಿ ಶೋಕಗೀತೆ'' ಯನ್ನು ರಚಿಸಲು ನಿರ್ಧರಿಸಿದರು. ಈ ೧೧-ನಿಮಿಷಗಳ ಅವಧಿಯ ಕೃತಿಯ ಪ್ರಥಮ ಹಾಡುಗಾರಿಕೆಯನ್ನು ೫ ಮೇ ೧೯೮೦ರಂದು ಸ್ಕಾಟಿಷ್‌ ಬರೋಕ್‌ ಶೈಲಿಯ ಸಂಗೀತಗಾರರ ವೃಂದದಿಂದ ನಡೆಸಿಕೊಡಲ್ಪಟ್ಟಿತು ಇದನ್ನು ಲಿಯೋನಾರ್ಡ್‌ ಫ್ರೀಡ್‌ಮನ್‌ ಆಯೋಜಿಸಿದ್ದರು.<ref>[http://www.independent.co.uk/news/obituaries/malcolm-williamson-730094.html ಮ್ಯಾಲ್‌ಕಾಲ್ಮ್‌ ವಿಲಿಯಮ್ಸನ್‌ ಒಬಿಚ್ಯುಯರಿ] {{Webarchive|url=https://web.archive.org/web/20080611180936/http://www.independent.co.uk/news/obituaries/malcolm-williamson-730094.html |date=11 ಜೂನ್ 2008 }} ''ದ ಇಂಡಿಪೆಂಡೆಂಟ್‌'' , ೪ ಮಾರ್ಚ್‌ ೨೦೦೩</ref> ==ಹುಟ್ಟಿನಿಂದ ಸಾವಿನವರೆಗೆ ಅವರು ಹೊಂದಿದ್ದ ಅಭಿದಾನ ನಾಮಾಂಕಿತಗಳು== *೧೯೦೦-೧೯೧೩: ''ಘನತೆವೆತ್ತ ಪ್ರಭು'' ಬ್ಯಾಟೆನ್‌ಬರ್ಗ್‌‌‌ನ ರಾಜಕುಮಾರ ಲೂಯಿಸ್‌ ({{lang-de|Seine Durchlaucht Prinz Ludwig Franz Albrecht Viktor Nicholas Georg von Battenberg}}) *೧೯೧೩-೧೯೧೬: ಕೆಡೆಟ್‌ ''ಘನತೆವೆತ್ತ ಪ್ರಭು'' ಬ್ಯಾಟೆನ್‌ಬರ್ಗ್‌‌‌ನ ರಾಜಕುಮಾರ ಲೂಯಿಸ್‌ *೧೯೧೬-೧೯೧೭: ಮಿಡ್‌ಷಿಪ್‌ಮನ್‌ ''ಘನತೆವೆತ್ತ ಪ್ರಭು'' ಬ್ಯಾಟೆನ್‌ಬರ್ಗ್‌‌‌ನ ರಾಜಕುಮಾರ ಲೂಯಿಸ್‌ *೧೯೧೭: ಮಿಡ್‌ಷಿಪ್‌ಮನ್‌ ಲೂಯಿಸ್‌ ಮೌಂಟ್‌‌ಬ್ಯಾಟನ್‌‌ *೧೯೧೭-೧೯೧೮: ಮಿಡ್‌ಷಿಪ್‌ಮನ್‌ ಲಾರ್ಡ್‌‌ ಲೂಯಿಸ್‌ ಮೌಂಟ್‌‌ಬ್ಯಾಟನ್‌‌ *೧೯೧೮-೧೯೨೦: ಸಬ್‌-ಲೆಫ್ಟಿನೆಂಟ್‌‌ ಲಾರ್ಡ್‌‌ ಲೂಯಿಸ್‌ ಮೌಂಟ್‌‌ಬ್ಯಾಟನ್‌‌ *೧೯೨೦-೧೯೨೧: ಲೆಫ್ಟಿನೆಂಟ್‌‌ ಲಾರ್ಡ್‌‌ ಲೂಯಿಸ್‌ ಮೌಂಟ್‌‌ಬ್ಯಾಟನ್‌‌, MVO *೧೯೨೧-೧೯೨೮: ಲೆಫ್ಟಿನೆಂಟ್‌‌ ಲಾರ್ಡ್‌‌ ಲೂಯಿಸ್‌ ಮೌಂಟ್‌‌ಬ್ಯಾಟನ್‌, KCVO *೧೯೨೮-೧೯೩೨: ಲೆಫ್ಟಿನೆಂಟ್‌‌ -ದಳಪತಿ/ಕಮ್ಯಾಂಡರ್‌ ಲಾರ್ಡ್‌‌ ಲೂಯಿಸ್‌ ಮೌಂಟ್‌‌ಬ್ಯಾಟನ್‌, KCVO *೧೯೩೨-೧೯೩೭: ದಳಪತಿ ಲಾರ್ಡ್‌‌ ಲೂಯಿಸ್‌ ಮೌಂಟ್‌‌ಬ್ಯಾಟನ್‌, KCVO *೧೯೩೭-೧೯೪೧: ಕಪ್ತಾನ/ನೌಕಾನಾಯಕ ಲಾರ್ಡ್‌‌ ಲೂಯಿಸ್‌ ಮೌಂಟ್‌‌ಬ್ಯಾಟನ್‌‌, GCVO *೧೯೪೧-೧೯೪೩: ಕಾಮಡೋರ್‌ ಲಾರ್ಡ್‌‌ ಲೂಯಿಸ್‌ ಮೌಂಟ್‌‌ಬ್ಯಾಟನ್‌‌, GCVO, DSO *೧೯೪೩-೧೯೪೬: ಕಾಮಡೋರ್‌ ಲಾರ್ಡ್‌‌ ಲೂಯಿಸ್‌ ಮೌಂಟ್‌‌ಬ್ಯಾಟನ್‌‌, GCVO, CB, DSO *೧೯೪೬-೧೯೪೭: ರೇರ್‌‌ ಅಡ್ಮೀರಲ್‌ ''ರೈಟ್‌ ಆನರಬಲ್‌ '' ಬರ್ಮಾದ ವೈಕೌಂಟ್‌‌ ಮೌಂಟ್‌‌ಬ್ಯಾಟನ್‌‌, KG, GCVO, KCB, DSO *೧೯೪೭-೧೯೪೮: ರೇರ್‌‌ ಅಡ್ಮೀರಲ್‌ ಘನತೆವೆತ್ತ ''ರೈಟ್‌ ಆನರಬಲ್‌'' ಬರ್ಮಾದ ಅರ್ಲ್‌‌ ಮೌಂಟ್‌‌ಬ್ಯಾಟನ್‌‌, KG, GCSI, GCIE, GCVO, KCB, DSO, PC *೧೯೪೮-೧೯೪೯: ರೇರ್‌‌ ಅಡ್ಮೀರಲ್‌ ''ರೈಟ್‌ ಆನರಬಲ್‌ '' ಬರ್ಮಾದ ಅರ್ಲ್‌‌ ಮೌಂಟ್‌‌ಬ್ಯಾಟನ್‌, KG, GCSI, GCIE, GCVO, KCB, DSO, PC *೧೯೪೯-೧೯೫೩: ವೈಸ್‌-ಅಡ್ಮೀರಲ್‌ ''ರೈಟ್‌ ಆನರಬಲ್‌ '' ಬರ್ಮಾದ ಅರ್ಲ್‌‌ ಮೌಂಟ್‌‌ಬ್ಯಾಟನ್‌, KG, GCSI, GCIE, GCVO, KCB, DSO, PC *೧೯೫೩-೧೯೫೫: ಅಡ್ಮೀರಲ್‌ ''ರೈಟ್‌ ಆನರಬಲ್‌'' ಬರ್ಮಾದ ಅರ್ಲ್‌‌ ಮೌಂಟ್‌‌ಬ್ಯಾಟನ್, KG, GCSI, GCIE, GCVO, KCB, DSO, PC *೧೯೫೫-೧೯೫೬: ಅಡ್ಮೀರಲ್‌ ''ರೈಟ್‌ ಆನರಬಲ್‌'' ಬರ್ಮಾದ ಅರ್ಲ್‌‌ ಮೌಂಟ್‌‌ಬ್ಯಾಟನ್, KG, GCB, GCSI, GCIE, GCVO, DSO, PC *೧೯೫೬-೧೯೬೫: ನೌಕಾದಳಾಧಿಪತಿ ''ರೈಟ್‌ ಆನರಬಲ್‌'' ಬರ್ಮಾದ ಅರ್ಲ್‌‌ ಮೌಂಟ್‌‌ಬ್ಯಾಟನ್, KG, GCB, GCSI, GCIE, GCVO, DSO, PC *೧೯೬೫-೧೯೬೬: ನೌಕಾದಳಾಧಿಪತಿ ''ರೈಟ್‌ ಆನರಬಲ್‌'' ಬರ್ಮಾದ ಅರ್ಲ್‌‌ ಮೌಂಟ್‌‌ಬ್ಯಾಟನ್, KG, GCB, OM, GCSI, GCIE, GCVO, DSO, PC *೧೯೬೬-೧೯೭೯: ನೌಕಾದಳಾಧಿಪತಿ ''ರೈಟ್‌ ಆನರಬಲ್‌'' ಬರ್ಮಾದ ಅರ್ಲ್‌‌ ಮೌಂಟ್‌‌ಬ್ಯಾಟನ್, KG, GCB, OM, GCSI, GCIE, GCVO, DSO, PC, FRS<ref name="ref">[http://www.unithistories.com/units_index/default.asp?file=../officers/personsx.html ]</ref> ==ದರ್ಜೆಗಳಲ್ಲಿ ಸಿಕ್ಕ ಬಡತಿಗಳು== *ಕೆಡೆಟ್‌, RN-೧೯೧೩ *ಮಿಡ್‌ಷಿಪ್‌ಮನ್‌, RN-೧೯೧೬ *ಸಬ್‌-ಲೆಫ್ಟಿನೆಂಟ್‌, RN-೧೯೧೮ *ಲೆಫ್ಟಿನೆಂಟ್‌, RN-೧೯೨೦ *ಲೆಫ್ಟಿನೆಂಟ್‌‌ -ದಳಪತಿ/ಕಮ್ಯಾಂಡರ್‌, RN-೧೯೨೮ *ದಳಪತಿ/ಕಮ್ಯಾಂಡರ್‌, RN-೧೯೩೨ *ಕಪ್ತಾನ/ನೌಕಾನಾಯಕ, RN-೧೯೩೭ *ಕಾಮಡೋರ್‌, RN-೧೯೪೧ **''ಹಂಗಾಮಿ ವೈಸ್‌-ಅಡ್ಮೀರಲ್‌, RN'' -೧೯೪೨ **''ಹಂಗಾಮಿ ಅಡ್ಮೀರಲ್‌, RN'' -೧೯೪೩ *ರೇರ್‌‌ ಅಡ್ಮೀರಲ್‌, RN-೧೯೪೬ *ವೈಸ್‌-ಅಡ್ಮೀರಲ್, RN-೧೯೪೯ **''ಹಂಗಾಮಿ ಅಡ್ಮೀರಲ್‌, RN'' -೧೯೫೨ *ಅಡ್ಮೀರಲ್, RN-೧೯೫೩ *ನೌಕಾದಳಾಧಿಪತಿ, RN-೧೯೫೬<ref name="ref" /> ==ಗೌರವಗಳು== {| border="0" cellpadding="2" cellspacing="0" align="center" style="margin:1em 1em 1em 0;background:white;border:1px #0047AB solid;border-collapse:collapse" |- bgcolor="white" ! colspan="4" align="center"|<span style="color:black;">ಬರ್ಮಾದ ಅರ್ಲ್‌‌ ಮೌಂಟ್‌‌ಬ್ಯಾಟನ್‌‌ರ ಬಿರುದುಪಟ್ಟಿಗಳು (UKಯ ಭೂಷಣಲಾಂಛನಗಳು)</span> |- | {{ribbon devices|number=0|ribbon=Order of the Garter UK ribbon.png}} | {{ribbon devices|number=0|ribbon=Order_of_the_Bath_UK_ribbon.png}} | {{ribbon devices|number=0|ribbon=Order of Merit (Commonwealth realms) ribbon.svg}} | {{ribbon devices|number=0|ribbon=Ord.Stella.India.jpg}} |- | {{ribbon devices|number=0|ribbon=Order of the Indian Empire Ribbon.svg}} | {{ribbon devices|number=0|ribbon=Royal Victorian Order ribbon sm.jpg}} | {{Ribbon devices|number=0|ribbon=Dso-ribbon.png}} | {{ribbon devices|number=0|ribbon=VOStJ ribbon.png}} |- | {{ribbon devices|number=0|ribbon=BWMRibbon.png}} | {{ribbon devices|number=0|ribbon=Victory medal (UK) ribbon.png}} | {{Ribbon devices|number=0|ribbon=1939-45 Star.jpg}} | {{ribbon devices|number=0|ribbon=BurmaStarRibbon.png}} |- | {{ribbon devices|number=0|ribbon=War Medal 1939–1945 (UK) ribbon.png}} | {{ribbon devices|number=0|ribbon=King George V Coronation Medal ribbon.png}} | {{Ribbon devices|number=0|ribbon=GeorgeVSilverJubileum-ribbon.png}} | {{ribbon devices|number=0|ribbon=GeorgeVICoronationRibbon.png}} |- | {{ribbon devices|number=0|ribbon=UK Queen EII Coronation Medal ribbon.svg}} | |} ===ಬ್ರಿಟಿಷ್=== * ೧೯೩೭: ನೈಟ್‌‌ ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ರಾಯಲ್‌ ವಿಕ್ಟೋರಿಯನ್‌ ಆರ್ಡರ್‌ – GCVO<ref>{{London Gazette|issue=34365|date=29 January 1937|startpage=693|supp=y|accessdate=13 March 2010}}</ref> (೧೯೨೦: MVO,<ref>{{London Gazette|issue=32086|date=15 October 1920|startpage=9987|accessdate=13 March 2010}}</ref> ೧೯೨೨: KCVO<ref>{{London Gazette|issue=32730|date=18 July 1922|startpage=5353|accessdate=13 March 2010}}</ref>) * ೧೯೪೦: ನೈಟ್‌‌ ಆಫ್‌ ಜಸ್ಟೀಸ್‌ ಆಫ್‌ St ಜಾನ್‌ – KJStJ<ref>{{London Gazette|issue=34878|date=21 June 1940|startpage=3777|accessdate=13 March 2010}}</ref> (೧೯೨೯: CStJ)<ref>{{London Gazette|issue=33453|date=1 January 1929|startpage=49|accessdate=13 March 2010}}</ref> * ೧೯೪೧: ಕಂಪ್ಯಾನಿಯನ್‌ ಆಫ್‌ ದ ಡಿಸ್ಟಿಂಗ್ವಿಷ್‌ಡ್‌ ಸರ್ವೀಸ್‌ ಆರ್ಡರ್ – DSO<ref>{{London Gazette|issue=35029|date=31 December 1940|startpage=25|supp=y|accessdate=13 March 2010}}</ref> * ೧೯೪೬: ನೈಟ್‌‌ ಆಫ್‌ ದ ಗಾರ್ಟರ್‌ – KG<ref>{{London Gazette|issue=37807|date=3 December 1946|startpage=5945|supp=y|accessdate=2 April 2010}}</ref> * ೧೯೪೭: ನೈಟ್‌‌ ಗ್ರ್ಯಾಂಡ್‌ ಕಮ್ಯಾಂಡರ್‌‌ ಆಫ್‌ ದ ಸ್ಟಾರ್‌ ಆಫ್‌ ಇಂಡಿಯಾ – GCSI * ೧೯೪೭: ನೈಟ್‌‌ ಗ್ರ್ಯಾಂಡ್‌ ಕಮ್ಯಾಂಡರ್‌‌ ಆಫ್‌ ದ ಇಂಡಿಯನ್‌ ಎಂಪೈರ್‌ – GCIE * ೧೯೫೫: ನೈಟ್‌‌ ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ದ ಬಾತ್‌ – GCB (೧೯೪೩: CB, ೧೯೪೫: KCB<ref>{{London Gazette|issue=37023|date=6 April 1945|startpage=1893|supp=y|accessdate=13 March 2010}}</ref>) * ೧೯೬೫: ಮೆಂಬರ್‌ ಆಫ್‌ ದ ಆರ್ಡರ್‌ ಆಫ್‌ ಮೆರಿಟ್‌ – OM<ref>{{London Gazette|issue=43713|date=16 July 1965|startpage=6729|accessdate=2 April 2010}}</ref> ===ವಿದೇಶ=== * ೧೯೨೨: ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ಇಸಾಬೆಲ್‌ ದ ಕ್ಯಾಥೊಲಿಕ್‌ ಆಫ್‌ [[ಸ್ಪೇನ್|ಸ್ಪೇನ್‌]] * ೧೯೨೪: ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ದ ಕ್ರೌನ್‌ ಆಫ್‌ ರೊಮೇನಿಯಾ * ೧೯೩೭: ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ದ ಸ್ಟಾರ್‌ ಆಫ್‌ ರೊಮೇನಿಯಾ * ೧೯೪೧: ವಾರ್‌ ಕ್ರಾಸ್‌ (ಗ್ರೀಸ್‌‌) * ೧೯೪೩: ಚೀಫ್‌ ಕಮ್ಯಾಂಡರ್‌ ಆಫ್‌ ದ ಲೆಜಿಯನ್‌ ಆಫ್‌ ಮೆರಿಟ್‌ , [[ಅಮೇರಿಕ ಸಂಯುಕ್ತ ಸಂಸ್ಥಾನ|ಯುನೈಟೆಡ್‌ ಸ್ಟೇಟ್ಸ್‌‌]] * ೧೯೪೫: ಸ್ಪೆಷಲ್‌ ಗ್ರಾಂಡ್‌ ಕಾರ್ಡನ್‌ ಆಫ್‌ ದ ಆರ್ಡರ್‌ ಆಫ್‌ ದ ಕ್ಲೌಡ್‌ ಅಂಡ್‌ ಬ್ಯಾನರ್‌ ಆಫ್‌ [[ಚೀನಾ|ಚೈನಾ]]<ref>{{London Gazette|issue=37023|date=6 April 1945|startpage=1895|supp=y|accessdate=13 March 2010}}</ref> * ೧೯೪೫: ಡಿಸ್ಟಿಂಗ್ವಿಷ್‌ಡ್‌ ಸರ್ವೀಸ್‌ ಮೆಡಲ್‌, [[ಅಮೇರಿಕ ಸಂಯುಕ್ತ ಸಂಸ್ಥಾನ|ಯುನೈಟೆಡ್‌ ಸ್ಟೇಟ್ಸ್‌]]<ref>{{London Gazette|issue=37299|date=5 October 1945|startpage=4954|supp=y|accessdate=13 March 2010}}</ref> * ೧೯೪೫: ಏಷ್ಯಾಟಿಕ್‌-ಪೆಸಿಫಿಕ್‌ ಕ್ಯಾಂಪೇನ್‌ ಮೆಡಲ್‌, [[ಅಮೇರಿಕ ಸಂಯುಕ್ತ ಸಂಸ್ಥಾನ|ಯುನೈಟೆಡ್‌ ಸ್ಟೇಟ್ಸ್‌‌]] * ೧೯೪೬: ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಲೆಜಿಯನ್‌ ಡಿ'ಹಾನ್ನೆಯೂರ್‌ ಆಫ್‌ [[ಫ್ರಾನ್ಸ್|ಫ್ರಾನ್ಸ್‌‌]] * ೧೯೪೬: ಕ್ರಾಯಿಕ್ಸ್‌ ಡೆ ಗುಯೆರ್ರೆ, ಫ್ರಾನ್ಸ್‌ * ೧೯೪೬: ಗ್ರ್ಯಾಂಡ್‌ ಕಮ್ಯಾಂಡರ್‌‌ ಆಫ್‌ ದ ಆರ್ಡರ್‌ ಆಫ್‌ ದ ಸ್ಟಾರ್‌ ಆಫ್‌ [[ನೇಪಾಳ|ನೇಪಾಳ್‌]] * ೧೯೪೬: ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ದ ವೈಟ್‌ ಎಲಿಫೆಂಟ್‌ ಆಫ್‌ [[ಥೈಲ್ಯಾಂಡ್|ಥೈಲೆಂಡ್‌]] * ೧೯೪೬: ನೈಟ್‌‌ ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ಜಾರ್ಜ್‌‌ I ಆಫ್‌ [[ಗ್ರೀಸ್|ಗ್ರೀಸ್‌‌]]<ref>{{London Gazette|issue=37777|date=1 November 1946|startpage=5418|supp=y|accessdate=2 April 2010}}</ref> * ೧೯೪೮: ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ದ ನೆದರ್ಲೆಂಡ್ಸ್‌ ಲಯನ್‌<ref>{{London Gazette|issue=38176|date=13 January 1948|startpage=274|accessdate=13 March 2010}}</ref> * ೧೯೫೧: ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ಅವಿಜ್‌ ಆಫ್‌ [[ಪೋರ್ಚುಗಲ್|ಪೋರ್ಚುಗಲ್‌]] - GCA * ೧೯೫೨: ನೈಟ್‌‌ ಆಫ್‌ ದ ರಾಯಲ್‌ ಆರ್ಡರ್‌ ಆಫ್‌ ದ ಸೆರಾಫಿಮ್‌ ಆಫ್‌ [[ಸ್ವೀಡನ್|ಸ್ವೀಡನ್‌]] - RSerafO<ref>ನಾರ್ಡೆನ್‌ವಾಲ್‌, Per. Kungl. ಸೆರಾಫೈಮ್‌ರಾರ್ಡೆನ್‌ ೧೭೪೮ - ೧೯೯೮</ref><ref>{{Cite web|url=http://img267.imageshack.us/img267/624/mountbattenofburmaki1.jpg |title=Mountbatten's coat of arms as a Knight of the Royal Order of the Seraphim |date= |accessdate=2010-06-22|archiveurl=https://archive.is/NGlq|archivedate=2012-05-24}}</ref> * ೧೯೫೬: ಗ್ರ್ಯಾಂಡ್‌ ಕಮ್ಯಾಂಡರ್‌‌ ಆಫ್‌ ದ ಆರ್ಡರ್‌ ಆಫ್‌ ದ ಥಿರಿ ಥುಡಮ್ಮಾ (ಬರ್ಮಾ) * ೧೯೬೨: ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ದ ಡಾನ್ನೆರ್‌ಬ್ರಾಗ್‌ ಆಫ್‌ [[ಡೆನ್ಮಾರ್ಕ್‌]] - SKDO * ೧೯೬೫: ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ದ ಸೀಲ್‌ ಆಫ್‌ ಸೋಲೋಮನ್‌ ಆಫ್‌ [[ಇತಿಯೋಪಿಯ|ಇಥಿಯೋಪಿಯಾ]] ===ಶಸ್ತ್ರಾಸ್ತ್ರಗಳು=== {{Infobox COA wide |image = 1st Earl Mountbatten of Burma and 2nd Marquess of Milford Haven arms.svg |bannerimage = |badgeimage = |notes =The arms of the Earl Mountbatten of Burma consist of: |adopted = |crest =Crests of Hesse modified and Battenberg. |torse = |helm =Helms of Hesse modified and Battenberg. |escutcheon = Within the Garter, Quarterly, 1st and 4th, Hesse with a bordure compony argent and gules; 2nd and 3rd, Battenberg; charged at the honour point with an inescutcheon of the British Royal arms with a label of three points argent, the centre point charged with a rose gules and each of the others with an ermine spot sable (Princess Alice, his grandmother).<ref>{{Cite book|last=Lee|first=Brian |authorlink=Brian Lee|title=British Royal Bookplates|year=1999|publisher=Scolar Press|location= Aldershot|isbn=0859078830|pages=15, 135 & 136}}</ref> |supporters = Two Lions queue fourchée and crowned all or. |compartment = |motto = |orders = |other_elements = |banner = |badge = |symbolism = |previous_versions = }} ==ರಂಗಭೂಮಿಯ ಮೇಲಿನ ಚಿತ್ರಣಗಳು== ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ರನ್ನು ಚಲನಚಿತ್ರಗಳಲ್ಲಿ ಹಲವು ಬಾರಿ ಚಿತ್ರಿಸಲಾಗಿದೆ. ಇನ್‌ ವಿಚ್‌ ವೀ ಸರ್ವ್‌ ಎಂಬುದೊಂದು ೧೯೪೨ರ ಬ್ರಿಟಿಷರ ಯುದ್ಧದ ಬಗೆಗಿನ ರಾಷ್ಟ್ರಪ್ರೇಮಿ ಚಲನಚಿತ್ರವಾಗಿದ್ದು ಇದರ ನಿರ್ದೇಶನವನ್ನು ಡೇವಿಡ್‌ ಲೀನ್‌‌ ಮತ್ತು ನೋಯೆಲ್‌ ಕೊವಾರ್ಡ್‌‌ರು ಮಾಡಿದ್ದರು ಹಾಗೂ ಈ ಚಿತ್ರವು ಮೌಂಟ್‌‌ಬ್ಯಾಟನ್‌‌ರ ಅಧಿಪತ್ಯದಡಿಯಲ್ಲಿ HMS ಕೆಲ್ಲಿಯ ಮುಳುಗುವಿಕೆಯ ಘಟನೆಯಿಂದ ಪ್ರೇರೇಪಿತವಾಗಿತ್ತು. ಕೊವಾರ್ಡ್‌ರು ಮೌಂಟ್‌‌ಬ್ಯಾಟನ್‌‌ರೊಂದಿಗೆ ವೈಯಕ್ತಿಕ ಸ್ನೇಹವನ್ನು ಹೊಂದಿದ್ದರಿಂದ ಅವರ ಹಲವು ಭಾಷಣಗಳನ್ನು ಚಲನಚಿತ್ರದಲ್ಲಿ ಹಾಗೆಯೇ ಉದ್ಧರಿಸಲಾಗಿದೆ. ಆಗಸ್ಟ್‌‌ ೧೯೪೨ರಲ್ಲಿ ನಡೆಸಲಾದ ಪ್ರಖ್ಯಾತ ಅಲ್ಲೈಡ್‌ ಕಮ್ಯಾಂಡೋ ದಾಳಿಯ ಯೋಜನೆಯನ್ನು ಸಿದ್ಧಪಡಿಸುವಲ್ಲಿ ಹಾಗೂ ಅನುಮೋದಿಸುವಲ್ಲಿ ಅವರ ವಿವಾದಾಸ್ಪದ ಪಾತ್ರವನ್ನು ಬಿಂಬಿಸುವ ಇತಿಹಾಸಕಾರ ಬ್ರಿಯಾನ್‌ ಲೋರಿಂಗ್‌-ವಿಲ್ಲಾರಿಂದ ರಚಿತವಾದ "ಅನ್‌ ಆಥರೈಸ್ಟ್‌ ಆಕ್ಷನ್‌ "ಕೃತಿಯನ್ನು ಆಧರಿಸಿ ನಿರ್ಮಿಸಿದ CBC ಕಿರುಸರಣಿ "ಡಿಯೆಪ್ಪೆ‌"ಯಲ್ಲಿ ಮೌಂಟ್‌‌ಬ್ಯಾಟನ್‌‌ರನ್ನು ಚಿತ್ರಿಸಲಾಗಿದೆ. ೧೯೬೮ರ ಯುದ್ಧದ ಬಗೆಗಿನ ಚಲನಚಿತ್ರ ದ ಡೆವಿಲ್ಸ್‌ ಬ್ರಿಗೇಡ್‌ನಲ್ಲಿ ಅಲ್ಪಾವಧಿಯ ಪಾತ್ರವೊಂದರಲ್ಲಿ ಪ್ಯಾಟ್ರಿಕ್‌ ನೋಲೆಸ್‌ರು ಮೌಂಟ್‌‌ಬ್ಯಾಟನ್‌‌ನ ಪಾತ್ರವನ್ನು ನಿರ್ವಹಿಸಿದ್ದರು. ಮೌಂಟ್‌‌ಬ್ಯಾಟನ್‌‌ರ ಪಾತ್ರವನ್ನು [[ರಿಚರ್ಡ್ ಅಟೆನ್‍ಬರೊ|ಸರ್‌ ರಿಚರ್ಡ್‌ ಅಟೆನ್‌ಬರೋ]]ರ ೧೯೮೨ರ ಮಹಾಕೃತಿ ''ಗಾಂಧಿ'' ಯಲ್ಲಿ ಪೀಟರ್‌ ಹರ್ಲೋವೆ ವಹಿಸಿದ್ದರು. ೧೯೮೬ರಲ್ಲಿ, ITV ವಾಹಿನಿಯು ನಿಕೋಲ್‌ ವಿಲಿಯಮ್ಸನ್‌ ಮತ್ತು ಜ್ಯಾನೆಟ್‌ ಸುಜ್‌ಮನ್‌ರವರುಗಳು ಲಾರ್ಡ್‌‌ ಮತ್ತು ಲೇಡಿ ಮೌಂಟ್‌‌ಬ್ಯಾಟನ್‌‌ರ ಪಾತ್ರಗಳನ್ನು ವಹಿಸಿದ್ದ ''ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ : ದ ಲಾಸ್ಟ್‌ ವೈಸ್‌‌ರಾಯ್‌‌'' ಎಂಬ ಚಿತ್ರವನ್ನು ನಿರ್ಮಿಸಿ ಪ್ರಸಾರವನ್ನೂ ಮಾಡಿತ್ತು. ಚಿತ್ರದಲ್ಲಿ ಆತನು ಭಾರತದಲ್ಲಿದ್ದ ಕಾಲಾವಧಿಗೆ ಹೆಚ್ಚು ಮಹತ್ವ ನೀಡಲಾಗಿದ್ದು ನೆಹರೂರೊಂದಿಗಿನ ಲೇಡಿ ಮೌಂಟ್‌‌ಬ್ಯಾಟನ್‌‌ರ ಸಂಬಂಧವನ್ನು ಪರೋಕ್ಷವಾಗಿ ಬಿಂಬಿಸಿತ್ತು. USನಲ್ಲಿ ಮಾಸ್ಟರ್‌ಪೀಸ್‌ ಥಿಯೇಟರ್‌ನಲ್ಲಿ ಇದನ್ನು ಪ್ರಸಾರ ಮಾಡಲಾಗಿತ್ತು. ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ರು (ಕ್ರಿಸ್ಟೋಫರ್‌ ಓವನ್‌ರು ಈ ಪಾತ್ರ ವಹಿಸಿದ್ದರು) ೨೦೦೮ರ ಚಲನಚಿತ್ರ ''ದ ಬ್ಯಾಂಕ್‌ ಜಾಬ್‌'' ನಲ್ಲಿ ಕಾಣಿಸಿಕೊಂಡಿದ್ದರು, ಈ ಚಿತ್ರವು ೧೯೭೦ರ ದಶಕದ ಸರ್ಕಾರಿ ಪ್ರೇರಿತ ಬ್ಯಾಂಕ್‌ ದರೋಡೆಯ ಕಥೆಯನ್ನು ಹೊಂದಿದೆ. ಪ್ಯಾಡಿಂಗ್‌ಟನ್‌ ಸ್ಟೇಷನ್‌ನ ಗೋಪ್ಯವಾದ ಸ್ಥಳವೊಂದರಲ್ಲಿ ನಡೆಯುವ ಗುಪ್ತ ಭೇಟಿಯೊಂದರಲ್ಲಿ, ಮೌಂಟ್‌‌ಬ್ಯಾಟನ್‌‌ನನ್ನು ಬ್ರಿಟಿಷ್‌‌ ಸರ್ಕಾರದ ಓರ್ವ ಪ್ರತಿನಿಧಿಯನ್ನಾಗಿ ಚಿತ್ರಿಸಲಾಗಿದ್ದು, ರಾಜಕುಟುಂಬವನ್ನು ಮುಜುಗರಕ್ಕೀಡುಮಾಡುವ ಸಂಭಾವ್ಯತೆ ಇರುವ ರಾಜಕುಮಾರಿ/ರಾಣಿ ಮಾರ್ಗರೇಟ್‌‌ಳ ನಗ್ನ ಚಿತ್ರಗಳ ಬದಲಿಗೆ ವಿನಿಮಯವಾಗಿ ಆತನು ಡಕಾಯಿತರಿಗೆ ತಮ್ಮ ಮೇಲೆ ವಿಚಾರಣೆಯನ್ನು ನಡೆಸುವುದಿಲ್ಲವೆಂಬ ರಕ್ಷಣೆಯನ್ನು ಖಾತರಿಪಡಿಸುವ ದಾಖಲೆಗಳನ್ನು ಹಸ್ತಾಂತರಿಸುತ್ತಾನೆ. ಅದಾದ ನಂತರ ವ್ಯಂಗ್ಯವಾಗಿ ಮೌಂಟ್‌‌ಬ್ಯಾಟನ್‌‌ "ಯುದ್ಧವು ಮುಗಿದ ನಂತರದಿಂದ ಇಂತಹಾ ಕಾತರತೆಯನ್ನು ನಾನು ಅನುಭವಿಸಿಯೇ ಇರಲಿಲ್ಲ " ಎಂದು ಹೇಳುತ್ತಾನೆ.<ref>{{Cite news | url=http://www.time.com/time/arts/article/0,8599,1720472,00.html | work=Time | date=7 March 2008 | accessdate=11 May 2010 | first=Richard | last=Schickel | title=ಆರ್ಕೈವ್ ನಕಲು | archive-date=6 ಫೆಬ್ರವರಿ 2011 | archive-url=https://web.archive.org/web/20110206082711/http://www.time.com/time/arts/article/0,8599,1720472,00.html | url-status=dead }}</ref> ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ನ ಪಾತ್ರವನ್ನು ೨೦೦೮ರ ಕಿರುತೆರೆ ಚಲನಚಿತ್ರ ''ಇನ್‌ ಲವ್‌ ವಿತ್‌ ಬಾರ್ಬರಾ'' ಎಂಬ ರಮಣೀಯ ಕಾದಂಬರಿಗಾರ್ತಿ ಬಾರ್ಬರಾ ಕಾರ್ಟ್‌ಲ್ಯಾಂಡ್‌ರ ಜೀವನಚರಿತ್ರೆ ಕುರಿತ ಚಿತ್ರದಲ್ಲಿ ಡೇವಿಡ್‌ ವಾರ್ನರ್‌ರು ವಹಿಸಿದ್ದರು ಈ ಚಿತ್ರವನ್ನು UKನಲ್ಲಿ BBC ಫೋರ್‌ ವಾಹಿನಿಯಲ್ಲಿ ಪ್ರದರ್ಶಿಸಲಾಗಿತ್ತು. ಟೆಡ್‌ ಬೆಲ್‌ರು ರಚಿಸಿದ್ದ ಕಾದಂಬರಿ ವಾರ್‌ಲಾರ್ಡ್‌‌ನಲ್ಲಿ ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ರದೂ ಒಂದು ಪಾತ್ರವಿದೆ. ಆತ ಭಾರತದ ವೈಸ್‌‌ರಾಯ್‌‌ ಆಗಿದ್ದಾಗಿನ ಅವಧಿಯ ಭಾಗವನ್ನು ಹಾಗೂ ಆತನ ಪತ್ನಿ ಹಾಗೂ ನೆಹರೂರವರ ನಡುವಿನ ಪ್ರಣಯಕಥೆಯನ್ನು ಸಂಭಾವ್ಯವಾಗಿ ಚಿತ್ರಿಸಲಿದ್ದ ಇತ್ತೀಚೆಗಷ್ಟೇ ರದ್ದಾದ ಚಲನಚಿತ್ರ ''ಇಂಡಿಯನ್‌ ಸಮ್ಮರ್‌'' ನಲ್ಲಿ ಮೌಂಟ್‌‌ಬ್ಯಾಟನ್‌‌ರ ಪಾತ್ರ ಕಾಣಿಸಿಕೊಳ್ಳಬೇಕಾಗಿತ್ತು. ಇದು ಅಲೆಕ್ಸ್‌ ವಾನ್‌ ಟುನ್ಜೆಲ್‌ಮನ್‌ರ ಕೃತಿ ''[[Indian Summer: The Secret history of the end of an empire]]'' ಯ ಮೇಲೆ ಲಘುವಾಗಿ ಆಧರಿಸಿರಬೇಕಾಗಿತ್ತು.<ref>{{Cite news| url=http://entertainment.timesonline.co.uk/tol/arts_and_entertainment/books/article4213430.ece | work=The Times | location=London | title=Indian Summer story of the Mountbattens | first=Ed | last=Caesar | date=29 June 2008 | accessdate=11 May 2010}}</ref> ===ಇತರೆ ಗಮನಾರ್ಹ ಹಿರಿಮೆಗಳು=== ರಾಮ್ಸೆಯ ವೈಟ್‌ನ್ಯಾಪ್‌ ಎಂಬಲ್ಲಿನ ಬ್ರಾಡ್‌ಲ್ಯಾಂಡ್ಸ್‌‌ ಎಸ್ಟೇಟ್‌ನ ಮೂಲತಃ ಭಾಗವಾಗಿದ್ದ ಭೂಮಿಯಲ್ಲಿ ಆತನ ಹೆಸರಿನಲ್ಲಿಯೇ ದ ಮೌಂಟ್‌‌ಬ್ಯಾಟನ್‌‌ ಶಾಲೆಯನ್ನು ೧೯೬೯ರಲ್ಲಿ ತೆರೆಯಲಾಗಿತ್ತು. ಎಡಿನ್‌ಬರ್ಗ್‌ನಲ್ಲಿನ ಹೀರಿಯಟ್‌-ವಾಟ್‌ ವಿಶ್ವವಿದ್ಯಾಲಯದ ದ ಸ್ಕೂಲ್‌ ಆಫ್‌ ಮ್ಯಾಥೆಮ್ಯಾಟಿಕಲ್‌ ಅಂಡ್‌ ಕಂಪ್ಯೂಟರ್‌ ಸೈನ್ಸಸ್‌ ಎಂಬ ಮಹಾವಿದ್ಯಾಲಯಕ್ಕೆ ಆತನ ಹೆಸರನ್ನೇ ಇಡಲಾಗಿದೆ. ಸೌತಾಂಪ್ಟನ್ ವಿಶ್ವವಿದ್ಯಾಲಯದ ಮೌಂಟ್‌‌ಬ್ಯಾಟನ್‌‌ ಸೆಂಟರ್‌ ಫಾರ್‌ ಇಂಟರ್‌ನ್ಯಾಷನಲ್‌ ಸ್ಟಡೀಸ್‌ ಎಂಬುದಕ್ಕೂ ಆತನದೇ ಹೆಸರಿಡಲಾಗಿದೆ. ಸಂಸ್ಕೃತಿಗಳ ನಡುವಿನ ಪರಸ್ಪರ ಅರ್ಥೈಸುವಿಕೆಗಳನ್ನು ಹೆಚ್ಚಿಸುವಲ್ಲಿ ಮೌಂಟ್‌‌ಬ್ಯಾಟನ್‌‌ರು ಬಹಳ ಹೆಮ್ಮೆಯನ್ನು ಹೊಂದಿದ್ದರಲ್ಲದೇ ೧೯೮೪ರಲ್ಲಿ, ತನ್ನ ಹಿರಿಯ ಪುತ್ರಿಯು ಪೋಷಕಳಾಗಿದ್ದ ಮೌಂಟ್‌‌ಬ್ಯಾಟನ್‌‌ ಇಂಟರ್ನ್‌ಷಿಪ್‌ ಪ್ರೋಗ್ರಾಮ್‌ <ref>http://www.mountbatten.org, ಮೌಂಟ್‌‌ಬ್ಯಾಟನ್‌‌ ಇಂಟರ್ನ್‌ಷಿಪ್‌ ಪ್ರೋಗ್ರಾಮ್‌ -ಅಧಿಕೃತ ಜಾಲತಾಣ</ref> ಎಂಬ ಕಾರ್ಯಕ್ರಮವನ್ನು ಯುವ ವಯಸ್ಕರನ್ನು ತಮ್ಮ ಪರಸ್ಪರರ ಸಂಸ್ಕೃತಿಗಳ ಮೇಲೆ ಗೌರವಗಳನ್ನು ಹೆಚ್ಚಿಸಿಕೊಳ್ಳುವ ಹಾಗೂ ಅದನ್ನು ವಿದೇಶದಲ್ಲಿ ಸ್ವಲ್ಪ ಸಮಯವನ್ನು ಕಳೆಯುವ ಅವಕಾಶವನ್ನು ಕೊಟ್ಟಿದ್ದರು. ಪಾಸ್ಟ್‌,ಪ್ರೆಸೆಂಟ್‌ ಅಂಡ್‌ ಫ್ಯೂಚರ್‌ ಎಂಬ ೧೯೭೩ರ LP ಮುದ್ರಿಕೆಯಲ್ಲಿ ಪ್ರಕಟವಾದ ಪೋಸ್ಟ್‌ ವರ್ಲ್ಡ್‌‌ ವಾರ್‌ ಟು ಬ್ಲ್ಯೂಸ್‌ ಎಂಬ ತಮ್ಮ ಗೀತೆಯೊಂದರಲ್ಲಿ ಗಾಯಕ ಹಾಗೂ ಗೀತರಚನೆಕಾರ ಅಲ್‌ ಸ್ಟೀವರ್ಟ್‌ರು ಮೌಂಟ್‌‌ಬ್ಯಾಟನ್‌‌ರು ಭಾರತದ ಬಗ್ಗೆ ವಿನ್‌‌ಸ್ಟನ್‌‌ ಚರ್ಚಿಲ್‌‌ರೊಂದಿಗೆ ಹೊಂದಿದ್ದ ವಿವಾದಾಸ್ಪದ ಭಿನ್ನಾಭಿಪ್ರಾಯದ ಉಲ್ಲೇಖವನ್ನು ಹೊಂದಿದೆ. ==ಇವನ್ನೂ ಗಮನಿಸಿ‌== * ಮೌಂಟ್‌‌ಬ್ಯಾಟನ್‌‌ ಇಂಟರ್ನ್‌ಷಿಪ್‌ ಯೋಜನೆ ==ಅಡಿ ಟಿಪ್ಪಣಿಗಳು== {{Reflist|2}} ==ಹೆಚ್ಚಿನ ಓದಿಗೆ== :ಇದನ್ನೂ ನೋಡಿ: ಡೇವಿಡ್‌ ಲೇಯ್‌, "ದ ವಿಲ್ಸನ್‌ ಪ್ಲಾಟ್‌: ದ ಇಂಟೆಲಿಜೆನ್ಸ್‌ ಸರ್ವೀಸಸ್‌ ಅಂಡ್‌ ದ ಡಿಸ್‌ಕ್ರೆಡಿಟಿಂಗ್‌ ಆಫ್‌ ಎ ಪ್ರೈಮ್‌ ಮಿನಿಸ್ಟರ್‌ ೧೯೪೫–೧೯೭೬", ಲಂಡನ್‌‌ : ಹೀನೆಮನ್ನ್‌, ೧೯೮೮ ==ಹೆಚ್ಚಿನ ಓದಿಗಾಗಿ== * ಫಿಲಿಪ್‌ ಝೀಗ್ಲೆರ್‌‌ , ''ಮೌಂಟ್‌‌ಬ್ಯಾಟನ್‌‌ : ದ ಅಫಿಷಿಯಲ್‌ ಬಯೋಗ್ರಾಫಿ'' , (ಕಾಲಿನ್ಸ್‌, ೧೯೮೫) * ರಿಚರ್ಡ್‌ ಹಗ್‌‌, ''ಮೌಂಟ್‌‌ಬ್ಯಾಟನ್‌‌ ; ಹೀರೋ ಆಫ್‌ ಅವರ್‌ ಟೈಮ್‌'' , (ವೇಯ್ಡೆನ್‌ಫೆಲ್ಡ್‌ ಮತ್ತು ನಿಕೋಲ್ಸನ್‌, ೧೯೮೦) * ''ದ ಲೈಫ್‌ ಅಂಡ್‌ ಟೈಮ್ಸ್‌ ಆಫ್‌ ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ '' (ಹಚಿನ್ಸನ್‌, ೧೯೬೮) * ಸ್ಮಿತ್‌, ಅಡ್ರಿಯಾನ್‌. ''ಮೌಂಟ್‌‌ಬ್ಯಾಟನ್‌‌ : ಅಪ್ರೆಂಟಿಸ್‌ ವಾರ್‌ ಲಾರ್ಡ್‌‌'' (I.B. ಟಾರಿಸ್‌; ೨೦೧೦) ೩೮೪ ಪುಟಗಳು; ೧೯೪೩ರವರೆಗಿನ ಜೀವನಚರಿತ್ರೆ. * ಆಂಡ್ರ್ಯೂ ರಾಬರ್ಟ್ಸ್‌‌ ''ಎಮಿನೆಂಟ್‌ ಚರ್ಚಿಲಿಯನ್ಸ್‌'' , (ಫೀನಿಕ್ಸ್‌ ಪ್ರೆಸ್, ೧೯೯೪). * ಡಾಮಿನಿಕ್‌ ಲೇಪಿಯೆರ್ರೆ ಮತ್ತು ಲ್ಯಾರ್ರಿ ಕಾಲಿನ್ಸ್‌‌ ''ಫ್ರೀಡಮ್‌ ಅಟ್‌ ಮಿಡ್‌ನೈಟ್‌'' , (ಕಾಲಿನ್ಸ್‌, ೧೯೭೫). * ರಾಬರ್ಟ್‌ ಲೇಸೆ ''ರಾಯಲ್‌'' (೨೦೦೨) * A.N. ವಿಲ್ಸನ್‌ ''ಆಫ್ಟರ್‌ ದ ವಿಕ್ಟೋರಿಯನ್ಸ್‌: ೧೯೦೧–೧೯೫೩'' , (ಹಚಿನ್ಸನ್‌ , ೨೦೦೫) * ಜಾನ್‌ ಲೇಟೈಮರ್‌ ''ಬರ್ಮಾ : ದ ಫಾರ್‌ಗಾಟನ್‌ ವಾರ್‌'' , (ಜಾನ್‌ ಮುರ್ರೆ, ೨೦೦೪) *ಮಾಂಟ್‌ಗೋಮೆರಿ -ಮ್ಯಾಸ್ಸಿಂಗ್‌ಬರ್ಡ್‌ , ಹಗ್‌ (ಸಂಪಾದಕ), ''ಬರ್ಕೆ'ಸ್‌ ಗೈಡ್‌ ಟುದ ರಾಯಲ್‌ ಫ್ಯಾಮಿಲಿ'' , ಬರ್ಕೆ'ಸ್‌ ಪೀರೇಜ್‌ , ಲಂಡನ್‌‌, ೧೯೭೩, ISBN ೦-೨೨೦-೬೬೨೨೨-೩ * ಟೋನಿ ಹೀಥ್‌ಕೋಟೆ ''ದ ಬ್ರಿಟಿಷ್‌‌ ಅಡ್ಮೀರಲ್ಸ್‌ ಆಫ್‌ ದ ಫ್ಲೀಟ್‌ ೧೭೩೪–೧೯೯೫'' , (ಪೆನ್‌ & ಸ್ವಾರ್ಡ್‌ Ltd, ೨೦೦೨), ISBN ೦-೮೫೦೫೨-೮೩೫-೬ * ಟಿಮೊತಿ ನ್ಯಾಚ್‌ಬುಲ್‌ ''ಫ್ರಮ್‌ ಎ ಕ್ಲಿಯರ್‌ ಬ್ಲ್ಯೂ ಸ್ಕೈ: ಸರ್ವೈವಿಂಗ್‌ ದ ಮೌಂಟ್‌‌ಬ್ಯಾಟನ್‌‌ ಬಾಂಬ್‌'' , (ಹಚಿನ್ಸನ್‌ ೨೦೦೯). ಈಗ ಜೀವದಿಂದಿರುವ ಮೌಂಟ್‌‌ಬ್ಯಾಟನ್‌‌ರ ಅವಳಿ ಮೊಮ್ಮಗ ವರ್ಣಿಸಿರುವ ವೈಯಕ್ತಿಕ ಕಥಾನಕ. ==ಬಾಹ್ಯ ಕೊಂಡಿಗಳು‌‌== {{Commons category|Louis Mountbatten, 1st Earl Mountbatten of Burma}} * [http://mountbattenofburma.com mountbattenofburma.com - ಬರ್ಮಾದ 1ನೆಯ ಅರ್ಲ್ ಮೌಂಟ್‌ಬ್ಯಾಟನ್ ಲೂಯಿಸ್ ಅವರಿಗೆ ಅರ್ಪಣೆ ಮತ್ತು ಸ್ಮರಣಾರ್ಥ] * [http://www.combinedops.com/mountbatten.htm ಕಂಬೈನ್‌ಡ್‌ ಓಪ್ಸ್‌] * [http://www.u-35.com/mountbatten/ ಜರ್ಮನ್‌‌ U-ದೋಣಿ/ಬೋಟ್‌ U-35 ಅಧಿಕಾರಿಗಳೊಂದಿಗೆ ಸಂವಾದ] * [http://www.sligoheritage.com/archmbatten.htm ದ ಮೌಂಟ್‌‌ಬ್ಯಾಟನ್‌‌ ಅಸ್ಯಾಸಿನೇಷನ್‌ : ಎ ರಿಟ್ರೋಸ್ಪೆಕ್ಟೀವ್‌] * ದ ಮೌಂಟ್‌‌ಬ್ಯಾಟನ್‌‌ ಸ್ಕೂಲ್‌, ರಾಮ್ಸೆ- http://www.mountbatten.hants.sch.uk/home/index.php {{Webarchive|url=https://web.archive.org/web/20081017073440/http://www.mountbatten.hants.sch.uk/home/index.php |date=17 ಅಕ್ಟೋಬರ್ 2008 }} * [http://www.mountbatten.org ಮೌಂಟ್‌‌ಬ್ಯಾಟನ್‌‌ ಇಂಟರ್ನ್‌ಷಿಪ್‌ ಪ್ರೋಗ್ರಾಮ್‌] {{S-start}} {{S-gov}} {{S-bef|rows=3|before=[[Archibald Percival Wavell, 1st Earl Wavell|The Viscount Wavell]]}} {{S-ttl|title=[[Governor-General of India|Viceroy of India]]|years=1947}} {{S-non|reason=Office abolished}} |- {{S-ttl|rows=2|title=[[Governor-General of India]]|years=1947&ndash;1948}} {{S-aft|after=[[C. Rajagopalachari]]}} |- {{S-aft|after=[[Muhammad Ali Jinnah]]|as=[[Governor-General of Pakistan]]}} {{S-mil}} {{S-bef|before=New title}} {{S-ttl|title=Supreme Commander [[South-East Asian theatre of World War II|South East Asia Theatre]]|years=1943&ndash;1946}} {{S-aft|after=Disbanded}} {{S-bef|before=[[Herbert Annesley Packer|Sir Herbert Packer]]}} {{S-ttl|title=[[Fourth Sea Lord]]|years=1950–1952}} {{S-aft|after=[[Sydney Raw|Sir Sydney Raw]]}} {{Succession box|title=[[Mediterranean Fleet|Commander-in-Chief, Mediterranean Fleet]]|years=1952&ndash;1954|before=[[John Edelsten|Sir John Edelsten]]|after=[[Guy Grantham|Sir Guy Grantham]]}} {{S-bef|before=[[Rhoderick McGrigor|Sir Rhoderick McGrigor]]}} {{S-ttl|title=[[First Sea Lord]]|years=1955&ndash;1959}} {{S-aft|after=[[Charles Lambe|Sir Charles Lambe]]}} {{S-bef|before=[[William Dickson (military officer)|Sir William Dickson]]}} {{S-ttl|title=[[Chief of the Defence Staff (United Kingdom)|Chief of the Defence Staff]]|years=1959&ndash;1965}} {{S-aft|after=[[Richard Amyatt Hull|Sir Richard Hull]]}} {{S-bef|before=[[Rustu Erdelhun]]}} {{S-ttl|title=[[Chairman of the NATO Military Committee]]|years=1960&ndash;1961}} {{S-aft|after=[[Lyman Lemnitzer|Lyman L. Lemnitzer]]}} |- {{S-aca}} {{S-bef|before=?}} {{S-ttl|title=[[United World Colleges|President of the United World Colleges]] |years=1967&ndash;1978}} {{S-aft|after=[[Charles, Prince of Wales|The Prince of Wales]]}} |- {{S-hon}} {{S-new}} {{S-ttl|title=[[Lord Lieutenant of the Isle of Wight]]|years=1974&ndash;1979}} {{S-aft|after=[[Sir John Nicholson, 2nd Baronet|Sir John Nicholson, Bt]]}} |- {{S-reg|uk}} {{S-new|rows=2|creation}} {{S-ttl|title=[[Earl Mountbatten of Burma]]|years=1947&ndash;1979}} {{S-aft|rows=3|after=[[Patricia Knatchbull, 2nd Countess Mountbatten of Burma|Patricia Knatchbull]]}} {{S-ttl|title=[[Baron Romsey]]|years=1947&ndash;1979}} |- {{S-new|creation}} {{S-ttl|title=[[Viscount Mountbatten of Burma]]|years=1946&ndash;1979}} {{end}} {{Chiefs of Defence Staff}} {{First Sea Lord}} {{Viceroys of India}} {{Indian independence movement}} {{Battenberg family}} {{Chairmen of the NATO Military Committee}} {{Use dmy dates|date=September 2010}} {{DEFAULTSORT:Mountbatten Of Burma, Louis Mountbatten, 1st Earl}} [[ವರ್ಗ:ಲೇಖನದ ಪ್ರತ್ಯಾದಾನಗಳ ಮಾದರಿ]] [[ವರ್ಗ:1900ರಲ್ಲಿ ಜನಿಸಿದವರು]] [[ವರ್ಗ:1979ರಲ್ಲಿ ನಿಧನ ಹೊಂದಿದವರು]] [[ವರ್ಗ:ಬ್ರಿಟಿಷ್‌‌ ಭಾರತದಲ್ಲಿನ ಕಾರ್ಯನಿರ್ವಾಹಕರು]] [[ವರ್ಗ:ಕೇಂಬ್ರಿಡ್ಜ್‌‌ನ ಕ್ರೈಸ್ಟ್‌'ಸ್‌ ಕಾಲೇಜ್‌ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಸಂಘ]] [[ವರ್ಗ:ಹತ್ಯೆಗೀಡಾದ ಬ್ರಿಟಿಷ್‌‌ ರಾಜಕಾರಣಿಗಳು]] [[ವರ್ಗ:ಹತ್ಯೆಗೀಡಾದ ರಾಜವಂಶಜರು]] [[ವರ್ಗ:ಹೊರದೇಶಗಳಲ್ಲಿ ಕೊಲೆಯಾದ ಬ್ರಿಟಿಷ್‌ ಜನರು]] [[ವರ್ಗ:ಭಯೋತ್ಪಾದನೆಗೆ ಬಲಿಯಾದ ಬ್ರಿಟಿಷರು]] [[ವರ್ಗ:1979ರಲ್ಲಿ ಆದ ಭಯೋತ್ಪಾದಕ ಕೃತ್ಯಗಳು]] [[ವರ್ಗ:ಡಿಸ್ಟಿಂಗ್ವಿಷ್‌ಡ್‌ ಸರ್ವೀಸ್‌ ಆರ್ಡರ್‌ ಪಡೆಯ ಸಂಗಡಿಗರು]] [[ವರ್ಗ:ಐರ್ಲೆಂಡ್‌‌ ಗಣರಾಜ್ಯದಲ್ಲಿ ಸುಧಾರಿತ ಸ್ಫೋಟಕಗಳನ್ನು ಬಳಸಿ ಮಾಡಿದ ಹತ್ಯೆಗಳು]] [[ವರ್ಗ:ಯುನೈಟೆಡ್‌ ಕಿಂಗ್‌ಡಮ್‌‌‌ನ ಶ್ರೀಮಂತವರ್ಗದಲ್ಲಿನ ಅರ್ಲ್‌‌ಗಳ ಪಟ್ಟಿ]] [[ವರ್ಗ:ಬರ್ಮಾದ ಅರ್ಲ್‌‌ ಮೌಂಟ್‌‌ಬ್ಯಾಟನ್‌‌ಗಳು]] [[ವರ್ಗ:ಜರ್ಮನ್ ಸಂತತಿಯ ಆಂಗ್ಲ ಜನರು]] [[ವರ್ಗ:ರಾಯಲ್‌ ಸೊಸೈಟಿಯ ಫೆಲೋಗಳು]] [[ವರ್ಗ:ಪ್ರಥಮ ದರ್ಜೆಯ ಸೀ ಲಾರ್ಡ್‌ ಅಧಿಕಾರಿಗಳು]] [[ವರ್ಗ:ಭಾರತದ ಮಹಾಮಂಡಲಾಧಿಪತಿಗಳು]] [[ವರ್ಗ:ಹೌಸ್‌ ಆಫ್‌ ಬ್ಯಾಟೆನ್‌ಬರ್ಗ್‌‌‌]] [[ವರ್ಗ:ಗ್ರ್ಯಾಂಡ್‌ ಕಮ್ಯಾಂಡರ್‌‌ ಆಫ್‌ ದ ಆರ್ಡರ್‌ ಆಫ್‌ ದ ಇಂಡಿಯನ್‌ ಎಂಪೈರ್‌ ನೈಟ್‌ಹುಡ್‌ ಪದವಿಧರರು]] [[ವರ್ಗ:ಗ್ರ್ಯಾಂಡ್‌ ಕಮ್ಯಾಂಡರ್‌‌ ಆಫ್‌ ದ ಆರ್ಡರ್‌ ಆಫ್‌ ದ ಸ್ಟಾರ್‌ ಆಫ್‌ ಇಂಡಿಯಾ ನೈಟ್‌ಹುಡ್‌ ಪದವಿಧರರು]] [[ವರ್ಗ:ಗ್ರ್ಯಾಂಡ್ ಕ್ರಾಸ್ ಆಫ್‌ ದ ಆರ್ಡರ್ ಆಫ್ ದ ಬಾಥ್‌ನ ನೈಟ್‌ಹುಡ್‌ ಪದವಿಧರರು]] [[ವರ್ಗ:ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ರಾಯಲ್‌ ವಿಕ್ಟೋರಿಯನ್‌ ಆರ್ಡರ್‌ನ ನೈಟ್‌ಹುಡ್‌ ಪದವಿಧರರು]] [[ವರ್ಗ:ಜಸ್ಟೀಸ್‌ ಆಫ್‌ ದ ಆರ್ಡರ್‌ ಆಫ್‌‌ St ಜಾನ್‌ನ ನೈಟ್‌ಹುಡ್‌ ಪದವಿಧರರು]] [[ವರ್ಗ:ದ ಗಾರ್ಟರ್‌ನ ನೈಟ್‌ಹುಡ್‌ ಪದವಿಧರರು]] [[ವರ್ಗ:ಲೆಜಿಯನ್ ಡಿ'ಹಾನರ್‌ನ ಗ್ರ್ಯಾಂಡ್ ಕ್ರೊಯಿಕ್ಸ್]] [[ವರ್ಗ:ಆರ್ಡರ್‌ ಆಫ್‌ ಇಸಾಬೆಲ್ಲಾ ದ ಕ್ಯಾಥೊಲಿಕ್‌ನ ಪಡೆದವರು]] [[ವರ್ಗ:ಆರ್ಡರ್‌ ಆಫ್‌ ದ ಕ್ರೌನ್‌ನ (ರೊಮೇನಿಯಾ) ಪಡೆದವರು]] [[ವರ್ಗ:ವಾರ್‌ ಕ್ರಾಸ್‌ನ ಪಡೆದವರು (ಗ್ರೀಸ್‌‌)]] [[ವರ್ಗ:ಲೆಜಿಯನ್‌ ಆಫ್‌ ಮೆರಿಟ್‌ನ ಮುಖ್ಯ ದಳಪತಿಗಳು]] [[ವರ್ಗ:ಆರ್ಡರ್‌ ಆಫ್‌ ದ ಕ್ಲೌಡ್‌ ಅಂಡ್ ಬ್ಯಾನರ್‌ನ ಪಡೆದವರು]] [[ವರ್ಗ:ಡಿಸ್ಟಿಂಗ್ವಿಷ್‌ಡ್‌ ಸರ್ವೀಸ್‌ ಮೆಡಲ್‌ ಪದಕಗಳನ್ನು ಪಡೆದ ವಿದೇಶೀಯರು (ಯುನೈಟೆಡ್‌ ಸ್ಟೇಟ್ಸ್‌‌)]] [[ವರ್ಗ:ಕ್ರಾಯಿಕ್ಸ್‌ ಡೆ ಗೆರ್ರೆನ ಪಡೆದವರು (ಫ್ರಾನ್ಸ್‌‌)]] [[ವರ್ಗ:ಆರ್ಡರ್‌ ಆಫ್‌ ದ ಸ್ಟಾರ್‌ ಆಫ್ ನೇಪಾಳ್‌ನ ಪಡೆದವರು]] [[ವರ್ಗ:ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ದ ವೈಟ್‌ ಎಲಿಫೆಂಟ್‌ ನ ನೈಟ್‌ಹುಡ್‌ ಪದವಿಧರರು]] [[ವರ್ಗ:ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ಜಾರ್ಜ್‌‌ Iನ ಪದವಿಧರರು]] [[ವರ್ಗ:ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ದ ನೆದರ್‌ಲೆಂಡ್ಸ್‌ ಲಯನ್‌ನ ನೈಟ್‌ಹುಡ್‌ ಪದವಿಧರರು]] [[ವರ್ಗ:ಆರ್ಡರ್‌ ಆಫ್‌ ಅವಿಜ್‌ನ ಪಡೆದವರು]] [[ವರ್ಗ:ಆರ್ಡರ್‌ ಆಫ್‌ ದ ಸೆರಾಫಿಮ್‌ಅನ್ನು ಪಡೆದವರು]] [[ವರ್ಗ:ಆರ್ಡರ್‌ ಆಫ್‌ ಮೆರಿಟ್‌ನ ಸದಸ್ಯರು]] [[ವರ್ಗ:ಆರ್ಡರ್‌ ಆಫ್‌ ಸೋಲೋಮನ್‌ನ ಪಡೆದವರು]] [[ವರ್ಗ:ಫ್ರಾಂಟಿಯರ್ಸ್‌‌‌ಮೆನ್ ಸದಸ್ಯರ ತುಕಡಿ]] [[ವರ್ಗ:ವ್ಹೈಟ್‌ ದ್ವೀಪದ ಲಾರ್ಡ್‌‌ ಲೆಫ್ಟಿನೆಂಟ್‌‌ ಗಳು]] [[ವರ್ಗ:ನೌಕಾಧಿಪತ್ಯ ಕಚೇರಿಯ ಲಾರ್ಡ್‌‌ಗಳು]] [[ವರ್ಗ:ಯುನೈಟೆಡ್‌ ಕಿಂಗ್‌ಡಮ್‌‌‌ನ ಪ್ರಿವಿ ಕೌನ್ಸಿಲ್‌ನ ಸದಸ್ಯರು]] [[ವರ್ಗ:ಬ್ರಿಟಿಷರ ಆಡಳಿತದಡಿಯಲ್ಲಿ ಸಿಂಗಪೂರ್‌‌ನ ಸೇನಾಪಡೆ]] [[ವರ್ಗ:ಪಾಕಿಸ್ತಾನ ಚಳುವಳಿ]] [[ವರ್ಗ:ಬರ್ಕ್‌ಷೈರ್‌ನ ವಿಂಡ್ಸರ್‌‌ನಲ್ಲಿನ ಜನರು]] [[ವರ್ಗ:ಐರಿಷ್‌ ಗಣರಾಜ್ಯದ/ರಿಪಬ್ಲಿಕನ್‌ ಅನಧಿಕೃತ ಸೈನ್ಯದಿಂದ ಕೊಲ್ಲಲ್ಪಟ್ಟವರು]] [[ವರ್ಗ:ಐರ್ಲೆಂಡ್‌‌ ಗಣರಾಜ್ಯದಲ್ಲಿ ಹತ್ಯೆಯಾದವರು]] [[ವರ್ಗ:ಬ್ರಿಟಿಷ್‌‌ ಕಂಪ್ಯೂಟರ್‌ ಸೊಸೈಟಿ ಸಂಸ್ಥೆಯ ಅಧ್ಯಕ್ಷರು]] [[ವರ್ಗ:ಬ್ರಿಟಿಷ್‌ ನೌಕಾಪಡೆಯ ನೌಕಾದಳೀಯ ಅಡ್ಮೀರಲ್‌ಗಳು]] [[ವರ್ಗ:ಬ್ರಿಟಿಷ್‌ ನೌಕಾಪಡೆ ವಿಶ್ವ ಸಮರ IIರಲ್ಲಿ ಭಾಗವಹಿಸಿದ ಅಡ್ಮೀರಲ್‌ಗಳು]] [[ವರ್ಗ:ಐರ್ಲೆಂಡ್‌‌ ಗಣರಾಜ್ಯದಲ್ಲಿ ಸಂಭವಿಸಿದ ಭಯೋತ್ಪಾದನೆಯಿಂದುಟಾದ ಸಾವುಗಳು]] [[ವರ್ಗ:ಭಾರತದ ವೈಸ್‌‌ರಾಯ್‌‌ಗಳು]] [[ವರ್ಗ:ಮಾರ್ಕ್ವಿಸ್‌‌ ಗಳ ಯುವ ಪುತ್ರರು]] [[ವರ್ಗ:ರಾಯಲ್‌ ನ್ಯಾಷನಲ್‌ ಕಾಲೇಜ್‌ ಫಾರ್‌‌ ಬ್ಲೈಂಡ್‌‌ ಮಹಾವಿದ್ಯಾಲಯಕ್ಕೆ ಸಂಬಂಧಪಟ್ಟ ಜನರು]] [[ವರ್ಗ:ಆರ್ಡರ್‌ ಆಫ್‌ ದ ಡ್ಯಾನೆಬ್ರಾಗ್‌ನ ಗ್ರ್ಯಾಂಡ್‌ ಕ್ರಾಸ್‌‌ ನೈಟ್‌ಹುಡ್‌ ಪದವಿಧರರು]] [[ವರ್ಗ:ಭಾರತೀಯ ಸ್ವಾತಂತ್ರ್ಯ ಚಳುವಳಿ]] [[ವರ್ಗ:ಭಾರತದ ಇತಿಹಾಸ]] hqsjr9oisp1e9xtlwdfunqy2s276p0f ಟರ್ನಿಪ್ 0 78898 1111315 1095216 2022-08-02T17:05:22Z Apoorva poojay 75931 wikitext text/x-wiki {{Taxobox |name = Turnip |image = Turnip 2622027.jpg |image_caption = turnip roots |regnum = [[Plantae]] |unranked_divisio = [[Angiosperms]] |unranked_classis = Eudicots |unranked_ordo = [[Rosids]] |ordo = [[Brassicales]] |familia = [[Brassicaceae]] |genus = ''[[Brassica]]'' |species = ''[[Brassica rapa|B. rapa]]'' |variety = '''''B.&nbsp;rapa''&nbsp;var.&nbsp;''rapa''''' |trinomial = ''Brassica rapa'' var. ''rapa'' |trinomial_authority = [[Carl Linnaeus|L.]] |}} (ಬ್ರ್ಯಾಸ್ಸಿಕಾ ರೆಪಾ L.) turnip (Brassicaceae) ಕುಟುಂಬ:ಬ್ರ್ಯಾಸ್ಸಿಕೇಸಿ ==ಸಸ್ಯಮೂಲ-ಪರಿಚಯ== ಇದರ ಪೂರ್ವಾಪರದ ಬಗ್ಗೆ ಒಬ್ಬೊಬ್ಬರದು ಒಂದೊಂದು ವ್ಯಾಖ್ಯಾನ. ಕೆಲವರು ರಷ್ಯಾ ಮತ್ತು ಸೈಬೀರಿಯಾ ಎಂದರೆ ಮತ್ತೆ ಹಲವರು ಏಷ್ಯಾದ ಮಧ್ಯಭಾಗ, ಪಂಜಾಬ್ ಮತ್ತು ಕಾಶ್ಮೀರವೆಂತಲೂ ಹೆಳುತ್ತಾರೆ. ಆದರೆ ಭಾರತದಲ್ಲಿ ಇದನ್ನು ಅನಾದಿಕಾಲದಿಂದ ಬೆಳೆಯಲಾಗುತ್ತಿದೆ. ಇದು ಜಮ್ಮು, ಕಾಶ್ಮೀರ್, ಪಂಜಾಬ್, ಹಿಮಾಚಲ ಪ್ರದೇಶ ಮುಂತಾದ ತಂಪು ಹವಾಮಾನ ವಿರುವ ಪ್ರದೇಶಗಳಲ್ಲಿ ಹೆಚ್ಚು ಬೇಸಾಯದಲ್ಲಿದೆ. ==ಔಷಧೀಯ ಗುಣಗಳು== *ನಿತ್ಯ ಬೇಯಿಸಿದ ಟರ್ನಿಪ್ ಉಪಯೋಗ ಮಾಡುವುದರಿಂದ ಕಫ ಕಡಿಮೆಯಾಗುತ್ತದೆ. ಕಣ್ಣುಗಳನ್ನು ರಕ್ಷಿಸುತ್ತದೆ.* *ರಕ್ತ ವೃಧಿಗೆ ಸಹಾಯಮಾಡುತ್ತದೆ. ಮಲಬದ್ಧತೆಯನ್ನು ನಿವಾರನೆ ಮಡುತ್ತದೆ ಮತ್ತು ಮೂತ್ರದ ಆಮ್ಲೀಯತೆಯನ್ನು ತಗ್ಗಿಸುತ್ತದೆ. *ಇದರ ಬೀಜಗಳನ್ನು ಹಾಲಿನಲ್ಲಿ ನೆನೆಸಿ ಅರೆದು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. *ಮೊಡವೆಗಳು ಬಾರದಂತೆ ತಡೆಯುತ್ತದೆ. ==ಮಣ್ಣು ಮತ್ತು ಹವಾಗುಣ== ಇದರ ಮಣ್ಣು ಮತ್ತು ಹವಾಗುಣದ ಬೇಡಿಕೆಗಳು ಸ್ವಲ್ಪ ಮಟ್ಟಿಗೆ ಮೂಲಂಗಿ ಅಥವಾ ಕ್ಯಾರೆಟ್ನಂತೆಯೇ ಇದೆ. ಇನ್ನಿತರ ಬೇಳೆಗಳಂತೆ ಇದಕ್ಕೂ ಕೂಡ ಮರಳು ಮಿಶ್ರಿತ ಗೋಡು ಹಾಗೂ ಫಲವತ್ತಾಗಿರುವ ನೀರು ಇಂಗಿ ಹೋಗಬಲ್ಲ ಉದುರು ಮಣ್ಣು ಸೂಕ್ತ ಎಂದು ತಿಳಿದುಬಂದಿದೆ. ಟರ್ನಿಪ್ ತಂಪಾದ ಉಷ್ಣತೆ ಇರುವ ಸಾಧಾರಣ [[ವರ್ಗ:ಔಷಧೀಯ ಸಸ್ಯಗಳು]] doh7mks0mp3ft2mdic3yvbqnmgpwdkh ಸದಸ್ಯರ ಚರ್ಚೆಪುಟ:Ashay vb 3 86491 1111251 1063492 2022-08-02T12:40:39Z 1234qwer1234qwer4 19882 unclosed div in MassMessage (via JWB) wikitext text/x-wiki {{ಸುಸ್ವಾಗತ}}[[ಸದಸ್ಯ:Sangappadyamani|Sangappadyamani]] ([[ಸದಸ್ಯರ ಚರ್ಚೆಪುಟ:Sangappadyamani|ಚರ್ಚೆ]]) ೧೧:೨೩, ೨೯ ಮಾರ್ಚ್ ೨೦೧೭ (UTC) == Project Tiger 2.0 - Feedback from writing contest participants (editors) and Hardware support recipients == <div style="border:8px red ridge;padding:6px;> [[File:Emoji_u1f42f.svg|right|100px|tiger face]] Dear Wikimedians, We hope this message finds you well. We sincerely thank you for your participation in Project Tiger 2.0 and we want to inform you that almost all the processes such as prize distribution etc related to the contest have been completed now. As we indicated earlier, because of the ongoing pandemic, we were unsure and currently cannot conduct the on-ground community Project Tiger workshop. We are at the last phase of this Project Tiger 2.0 and as a part of the online community consultation, we request you to spend some time to share your valuable feedback on the Project Tiger 2.0 writing contest. Please '''fill this [https://docs.google.com/forms/d/1ztyYBQc0UvmGDBhCx88QLS3F_Fmal2d7MuJsiMscluY/viewform form]''' to share your feedback, suggestions or concerns so that we can improve the program further. '''Note: If you want to answer any of the descriptive questions in your native language, please feel free to do so.''' Thank you. [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೮:೦೫, ೧೧ ಜೂನ್ ೨೦೨೦ (UTC) <!-- Message sent by User:Nitesh Gill@metawiki using the list at https://meta.wikimedia.org/w/index.php?title=User:Nitesh_Gill/list-1/PT2.0_Participants&oldid=20161046 --> </div> == ವಿಕಿಪೀಡಿಯ ಏಷ್ಯಾದ ತಿಂಗಳು == {{clear}} {| class="wikitable" style="background-color: #b0c4d9; border: 2px solid #000; padding: 5px 5px 5px 5px; " |- |[[File:Wikipedia_Asian_Month_Logo.svg|50px|link=[[ವಿಕಿಪೀಡಿಯ:ವಿಕಿಪೀಡಿಯ_ಏಷ್ಯನ್_ತಿಂಗಳು_೨೦೨೦]]]] |ವಿಕಿಪೀಡಿಯ ಏಷ್ಯಾದ ತಿಂಗಳು ವಾರ್ಷಿಕ ವಿಕಿಪೀಡಿಯಾ ಸ್ಪರ್ಧೆಯಾಗಿದ್ದು, ವಿವಿಧ ಭಾಷೆಯ-ನಿರ್ದಿಷ್ಟ ವಿಕಿಪೀಡಿಯಾಗಳಲ್ಲಿ ಏಷ್ಯಾದ ವಿಷಯದ ಪ್ರಚಾರವನ್ನು ಕೇಂದ್ರೀಕರಿಸಿದೆ. ಪ್ರತಿ ಭಾಗವಹಿಸುವ ಸಮುದಾಯವು ತಮ್ಮ ಭಾಷೆಯ ವಿಕಿಪೀಡಿಯಾದಲ್ಲಿ ಪ್ರತಿ ನವೆಂಬರ್‌ನಲ್ಲಿ ಒಂದು ತಿಂಗಳಿನ ಆನ್ಲೈನ್ ಸಂಪಾದನೆಯನ್ನು ನಡೆಸುತ್ತದೆ. [[ವಿಕಿಪೀಡಿಯ:ವಿಕಿಪೀಡಿಯ_ಏಷ್ಯನ್_ತಿಂಗಳು_೨೦೨೦|ಹೆಚ್ಚಿನ ವಿವರಗಳಿಗಾಗಿ/ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ]]. |- !colspan="2"|ಈ ಎಡಿಟ್-ಅ-ಥಾನ್ ಬಗ್ಗೆ ಪ್ರಚಾರ ಮಾಡಿ,ಧನ್ಯವಾದಗಳು. --<span style="background: linear-gradient(to right, #D1DBCB, ivory, #F3F3EA); letter-spacing: 1.5px;">[[User:ಅನೂಪ್|★ Ano]][[User talk:ಅನೂಪ್|op✉]]</span> |} --[[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೬:೪೯, ೧೯ ನವೆಂಬರ್ ೨೦೨೦ (UTC) {{clear}} <!-- Message sent by User:ಅನೂಪ್@knwiki using the list at https://kn.wikipedia.org/w/index.php?title=%E0%B2%B8%E0%B2%A6%E0%B2%B8%E0%B3%8D%E0%B2%AF:%E0%B2%85%E0%B2%A8%E0%B3%82%E0%B2%AA%E0%B3%8D/messagelist&oldid=1015909 --> == Wikimedia Wikimeet India 2021 Program Schedule: You are invited 🙏 == [[File:WMWMI logo 2.svg|right|150px]] <div lang="en" class="mw-content-ltr">Hello {{BASEPAGENAME}}, Hope this message finds you well. [[:m:Wikimedia Wikimeet India 2021|Wikimedia Wikimeet India 2021]] will take place from '''19 to 21 February 2021 (Friday to Sunday)'''. Here is some quick important information: * A tentative schedule of the program is published and you may see it [[:m:Wikimedia Wikimeet India 2021/Program|here]]. There are sessions on different topics such as Wikimedia Strategy, Growth, Technical, etc. You might be interested to have a look at the schedule. * The program will take place on Zoom and the sessions will be recorded. * If you have not registered as a participant yet, please register yourself to get an invitation, The last date to register is '''16 February 2021'''. * Kindly share this information with your friends who might like to attend the sessions. Schedule : '''[[:m:Wikimedia Wikimeet India 2021/Program|Wikimeet program schedule]]'''. Please register '''[[:m:Wikimedia Wikimeet India 2021/Registration|here]]'''. Thanks<br/> On behalf of Wikimedia Wikimeet India 2021 Team </div> <!-- Message sent by User:Jayantanth@metawiki using the list at https://meta.wikimedia.org/w/index.php?title=Wikimedia_Wikimeet_India_2021/list/active&oldid=21060878 --> == 2021 Wikimedia Foundation Board elections: Eligibility requirements for voters == Greetings, The eligibility requirements for voters to participate in the 2021 Board of Trustees elections have been published. You can check the requirements on [[:m:Wikimedia_Foundation_elections/2021#Eligibility_requirements_for_voters|this page]]. You can also verify your eligibility using the [https://meta.toolforge.org/accounteligibility/56 AccountEligiblity tool]. [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೬:೩೩, ೩೦ ಜೂನ್ ೨೦೨೧ (UTC) <small>''Note: You are receiving this message as part of outreach efforts to create awareness among the voters.''</small> <!-- Message sent by User:KCVelaga (WMF)@metawiki using the list at https://meta.wikimedia.org/w/index.php?title=User:KCVelaga_(WMF)/Targets/Temp&oldid=21669859 --> == ವಿಕಿಮೀಡಿಯಾ ಫೌಂಡೇಶನ್ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಮರೆಯಬೇಡಿ == ಆತ್ಮೀಯ Ashay vb, ನೀವು ಈ ಇಮೇಲ್ ಸ್ವೀಕರಿಸುತ್ತಿರುವುದು ಯಾಕೆಂದರೆ, ನೀವು ವಿಕಿಮೀಡಿಯಾ ಫೌಂಡೇಶನ್‌ನ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದೀರಿ. ಈ ಚುನಾವಣೆಯು ಆಗಸ್ಟ್ 18, 2021ರಂದು ಶುರುವಾಗಿದ್ದು, ಆಗಸ್ಟ್ 31, 2021ಕ್ಕೆ ಕೊನೆಗೊಳ್ಳಲಿದೆ. ಕನ್ನಡ ವಿಕಿಪೀಡಿಯ ತರಹದ ಹಲವಾರು ಪ್ರಾಜೆಕ್ಟುಗಳನ್ನು ನಿರ್ವಹಿಸುವ ವಿಕಿಮೀಡಿಯಾ ಫೌಂಡೇಶನ್ ಅನ್ನು ಬೋರ್ಡ್ ಆಫ್ ಟ್ರಸ್ಟೀಸ್ ಮುನ್ನಡೆಸುತ್ತದೆ. ಈ ಬೋರ್ಡ್, ವಿಕಿಮೀಡಿಯಾ ಫೌಂಡೇಶನ್‌ನ ನಿರ್ಣಯ ತೆಗೆದುಕೊಳ್ಳುವ ಘಟಕವಾಗಿದೆ. [[:m:Wikimedia Foundation Board of Trustees/Overview|ಬೋರ್ಡ್ ಆಫ್ ಟ್ರಸ್ಟೀಸ್ ಬಗ್ಗೆ ಇನ್ನಷ್ಟು ತಿಳಿಯಿರಿ]]. ಈ ವರ್ಷ, ಸಮುದಾಯ ಮತದಾನದ ಮೂಲಕ ನಾಲ್ಕು ಸ್ಥಾನಗಳ ಸದಸ್ಯರನ್ನು ಆರಿಸಬೇಕಿದೆ. ಜಗತ್ತಿನಾದ್ಯಂತ 19 ಅಭ್ಯರ್ಥಿಗಳು ಈ ಸ್ಥಾನಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. [[:m:Wikimedia_Foundation_elections/2021/Candidates#Candidate_Table|2021ರ ಬೋರ್ಡ್ ಆಫ್ ಟ್ರಸ್ಟೀಸ್ ಅಭ್ಯರ್ಥಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ]]. ನಮ್ಮ ವಿವಿಧ ಸಮುದಾಯಗಳ 70,000 ಸದಸ್ಯರನ್ನು ಮತದಾನ ಮಾಡುವಂತೆ ಕೋರಲಾಗಿದೆ. ಅದರಲ್ಲಿ ನೀವೂ ಒಬ್ಬರು! ಆಗಸ್ಟ್ 31ರ 23:59 UTC ತನಕ ಮಾತ್ರವೇ ಮತ ಚಲಾಯಿಸಲು ಅವಕಾಶವಿದೆ. *[[Special:SecurePoll/vote/Wikimedia_Foundation_Board_Elections_2021|'''ಈ ಕೂಡಲೇ ಕನ್ನಡ ವಿಕಿಪೀಡಿಯ ಪುಟದಲ್ಲಿರುವ SecurePollನಲ್ಲಿ ಮತ ಚಲಾಯಿಸಿ''']]. ನೀವು ಈಗಾಗಲೇ ಮತ ಚಲಾಯಿಸಿದ್ದರೆ, ಧನ್ಯವಾದಗಳು. ದಯವಿಟ್ಟು ಈ ಇಮೇಲನ್ನು ಕಡೆಗಣಿಸಿ. ಒಬ್ಬ ವ್ಯಕ್ತಿಯ ಬಳಿ ಎಷ್ಟೇ ಖಾತೆಗಳಿದ್ದರೂ, ಒಂದು ಸಲ ಮಾತ್ರವೇ ಮತ ಚಲಾಯಿಸಬಹುದು. [[:m:Wikimedia Foundation elections/2021|ಈ ಚುನಾವಣೆ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಿರಿ]]. [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೬:೪೭, ೨೮ ಆಗಸ್ಟ್ ೨೦೨೧ (UTC) <!-- Message sent by User:KCVelaga (WMF)@metawiki using the list at https://meta.wikimedia.org/w/index.php?title=User:KCVelaga_(WMF)/Targets/Temp&oldid=21946184 --> gcbifidlsc4txwcf3ll7ux6bemotza8 ಸದಸ್ಯರ ಚರ್ಚೆಪುಟ:Gangaasoonu 3 89700 1111253 1063494 2022-08-02T12:40:58Z 1234qwer1234qwer4 19882 unclosed div in MassMessage (via JWB) wikitext text/x-wiki ಕಲೀತಾ ಇದ್ದೀನಿ, ನನ್ನಿಂದ ತಪ್ಪುಗಳು ಇದ್ರೆ, ಇಲ್ಲಿ ತಿಳಿಸಿ. : ಸ್ಕ್ಯಾನರ್ ಬಗೆಗೆ ತಮ್ಮ ಸಲಹೆಗೆ ಧನ್ಯವಾದಗಳು.--Vishwanatha Badikana ೧೧:೧೩, ೨೪ ನವೆಂಬರ್ ೨೦೧೭ (UTC) ೨೦೧೩ರಲ್ಲಿ ಮಗನಿಗೆ "ನಿಮ್ಮ ವಿಕಿಪೀಡಿಯದಲ್ಲಿ ೨೨೪ ಮಂದಿ ಭಂಡರ ಮಾಹಿತಿ ಉಂಟೋ‌" ಎಂದು ಛೇಡಿಸಿದ್ದೆ. ೨೦೧೮ರಲ್ಲಿ ಮಗರಾಯ "ನಿಮ್ಮ ವಿಕಿಪೀಡಿಯದಲ್ಲಿ ೨೨೪ ಮಂದಿ ಭಂಡರ ಮಾಹಿತಿ ಉಂಟೋ‌" ಎಂದು ಛೇಡಿಸಿದ. ಬಿರುಸಿನಿಂದ ನಡೆವಾಗ, ಚಪ್ಪಲೊಳು ಕಲ್ಲು ನೆಟ್ಟಂತಹ ಅನುಭವ. [[ಸದಸ್ಯ:Smjalageri|Smjalageri]] ([[ಸದಸ್ಯರ ಚರ್ಚೆಪುಟ:Smjalageri|ಚರ್ಚೆ]]) ೧೦:೦೦, ೨೦ ಏಪ್ರಿಲ್ ೨೦೧೮ (UTC) == ಸದಾಶಿವ ಬ್ರಹ್ಮಾವರ ಬಗ್ಗೆ ಮಾಹಿತಿ ಇಲ್ಲ == ಇದನ್ನ ಬರೆವಾಗ ಬಹಳ ನೋವಾಗ್ತಾ ಇದೆ. https://www.imdb.com/name/nm5754072/bio ಬಿಟ್ರೆ ಬೇರೆ ಎಲ್ಲೂ ಸದಾಶಿವ ಬ್ರಹ್ಮಾವರ ಬಗ್ಗೆ ಮಾಹಿತಿ ಇಲ್ಲ. ೪ ಪೇಜು ಗೂಗಲ್ ಹುಡುಕಿದ್ರೆ, ಅವರು ೨೦೧೭ರಲ್ಲಿ ಮರೆಯಾದದ್ದು ಮಾತ್ರ ಸಿಗತ್ತೆ. ಕನ್ನಡ ಹೆಮ್ಮೆ, ಚಿತ್ರರಂಗ ಅಂತೆಲ್ಲಾ ಕೊಚ್ಚಿಕೊಳ್ಳೋದು ಬರೇ ಮಾತು. ಸದಾಶಿವ ಬ್ರಹ್ಮಾವರ ಬಗ್ಗೆ ನಮ್ಮಲ್ಲಿ ಯಾರಿಗೆ ಗೌರವ ಇಲ್ಲ ಹೇಳಿ, ಆದ್ರೆ ಮಾಹಿತಿ ಒಂದಿನಿತೂ ಇಲ್ಲ. ಅವರ ಮೊದಲ ಚಿತ್ರ, ನೆನಪೇ ಇಲ್ಲ. ೧೯೮೧ ರಂಗನಾಯಕಿಯಲ್ಲಿ ರಾಮಕೃಷ್ಣನಿಗೆ ಗದರಿಸೋ ವಾಚ್ ಮನ್, ೧೯೮೫ ಜ್ವಾಲಾಮುಖಿ, ಅನುರಾಗ ಅರಳಿತು, ಶ್ರುತಿ ಸೇರಿದಾಗ, ಬಿಟ್ರೆ ಬೇರೆ ಯಾವ ಅಣ್ಣಾವ್ರ ಚಿತ್ರದಲ್ಲಿ ಇದ್ದಾರೆ ? ಡಾ. ಎಸ್ ಕೆ ಕರೀಂ ಖಾನ್, ಸದಾಶಿವ ಬ್ರಹ್ಮಾವರ, ಅಶ್ವಥ್, ಹೀಗೆ ನಮಗೆ ಗೌರವ ಇರುವವ್ರ ಬಗ್ಗೆ ಮಾಹಿತಿ ಇಲ್ದೇ ಇದ್ರೆ, ಯಾವುದನ್ನ, ಏನನ್ನ ತೋರಿಸಿ ಒಳ್ಳ್ಡೆದನ್ನ ನಮ್ಮ ಮಕ್ಕಳಿಗೆ ತಿಳಿಸೋದು. ನಾಚಿಕೆ, ತುಂಬಾ ನಾಚಿಕೆ ಆಗ್ತಾ ಇದೆ. [[ಸದಸ್ಯ:Smjalageri|Smjalageri]] ([[ಸದಸ್ಯರ ಚರ್ಚೆಪುಟ:Smjalageri|ಚರ್ಚೆ]]) ೧೦:೦೭, ೨೧ ಸೆಪ್ಟೆಂಬರ್ ೨೦೧೮ (UTC) ==ಕ್ವಿಟ್== Impostor syndrome (also known as impostor phenomenon, impostorism, fraud syndrome or the impostor experience) is a psychological pattern in which an individual doubts their accomplishments and has a persistent internalized fear of being exposed as a "fraud". feeling it. lost something that was held dear. feeling powerless to halt the proceedings as if I'm drained out of all energy, identity & ability. unable to bear the loss. == ಕ್ರೈಸ್ಟ್ ವಿ.ವಿ. ಶಿಕ್ಷಣ ಯೋಜನೆ == ನಮಸ್ಕಾರ, ಕ್ರೈಸ್ಟ್ ವಿ.ವಿ. ಶಿಕ್ಷಣ ಯೋಜನೆಯಅಂಗವಾಗಿ ತಯಾರದ ಲೇಖನಗಳ ಪಟ್ಟಿ, ಈ [https://kn.wikipedia.org/wiki/ವರ್ಗ:ಕ್ರೈಸ್ಟ್_ವಿಶ್ವವಿದ್ಯಾಲಯದ_ವಿದ್ಯಾರ್ಥಿಗಳು_ಸಂಪಾದಿಸಿದ_ಲೇಖನಗಳು ವರ್ಗದಲ್ಲಿ] ವೀಕ್ಷಿಸಬಹುದು. ಈ ಲೇಖನಗಳನ್ನು ವಿದ್ಯಾರ್ಥಿಗಳು ರಚಿಸಲಾಗಿರುವುದರಿಂದ ಅವು ಸಮುದಾಯದ ಅಗತ್ಯತೆಗಳ ಗುಣಮಟ್ಟಕ್ಕೆ ತಕ್ಕಂತೆ ಇಲ್ಲ. ಈ ಲೇಖನಗಳ ಗುಣಮಟ್ಟವನ್ನು ಹೆಚ್ಚಿಸಲು ಸಹಾಯಮಾಡ ಬೇಕೆಂದು ಕೋರುತ್ತೇನೆ.--[[ಸದಸ್ಯ:Ananth subray|Ananth subray]] ([[ಸದಸ್ಯರ ಚರ್ಚೆಪುಟ:Ananth subray|ಚರ್ಚೆ]]) ೦೮:೨೨, ೭ ಆಗಸ್ಟ್ ೨೦೧೯ (UTC) == Project Tiger 2.0 - Feedback from writing contest participants (editors) and Hardware support recipients == <div style="border:8px red ridge;padding:6px;> [[File:Emoji_u1f42f.svg|right|100px|tiger face]] Dear Wikimedians, We hope this message finds you well. We sincerely thank you for your participation in Project Tiger 2.0 and we want to inform you that almost all the processes such as prize distribution etc related to the contest have been completed now. As we indicated earlier, because of the ongoing pandemic, we were unsure and currently cannot conduct the on-ground community Project Tiger workshop. We are at the last phase of this Project Tiger 2.0 and as a part of the online community consultation, we request you to spend some time to share your valuable feedback on the Project Tiger 2.0 writing contest. Please '''fill this [https://docs.google.com/forms/d/1ztyYBQc0UvmGDBhCx88QLS3F_Fmal2d7MuJsiMscluY/viewform form]''' to share your feedback, suggestions or concerns so that we can improve the program further. '''Note: If you want to answer any of the descriptive questions in your native language, please feel free to do so.''' Thank you. [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೮:೦೫, ೧೧ ಜೂನ್ ೨೦೨೦ (UTC) <!-- Message sent by User:Nitesh Gill@metawiki using the list at https://meta.wikimedia.org/w/index.php?title=User:Nitesh_Gill/list-1/PT2.0_Participants&oldid=20161046 --> </div> == We sent you an e-mail == Hello {{PAGENAME}}, Really sorry for the inconvenience. This is a gentle note to request that you check your email. We sent you a message titled "The Community Insights survey is coming!". If you have questions, email surveys@wikimedia.org. You can [[:m:Special:Diff/20479077|see my explanation here]]. [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೮:೫೨, ೨೫ ಸೆಪ್ಟೆಂಬರ್ ೨೦೨೦ (UTC) <!-- Message sent by User:Samuel (WMF)@metawiki using the list at https://meta.wikimedia.org/w/index.php?title=User:Samuel_(WMF)/Community_Insights_survey/other-languages&oldid=20479295 --> == ವಿಕಿಪೀಡಿಯ ಏಷ್ಯಾದ ತಿಂಗಳು == {{clear}} {| class="wikitable" style="background-color: #b0c4d9; border: 2px solid #000; padding: 5px 5px 5px 5px; " |- |[[File:Wikipedia_Asian_Month_Logo.svg|50px|link=[[ವಿಕಿಪೀಡಿಯ:ವಿಕಿಪೀಡಿಯ_ಏಷ್ಯನ್_ತಿಂಗಳು_೨೦೨೦]]]] |ವಿಕಿಪೀಡಿಯ ಏಷ್ಯಾದ ತಿಂಗಳು ವಾರ್ಷಿಕ ವಿಕಿಪೀಡಿಯಾ ಸ್ಪರ್ಧೆಯಾಗಿದ್ದು, ವಿವಿಧ ಭಾಷೆಯ-ನಿರ್ದಿಷ್ಟ ವಿಕಿಪೀಡಿಯಾಗಳಲ್ಲಿ ಏಷ್ಯಾದ ವಿಷಯದ ಪ್ರಚಾರವನ್ನು ಕೇಂದ್ರೀಕರಿಸಿದೆ. ಪ್ರತಿ ಭಾಗವಹಿಸುವ ಸಮುದಾಯವು ತಮ್ಮ ಭಾಷೆಯ ವಿಕಿಪೀಡಿಯಾದಲ್ಲಿ ಪ್ರತಿ ನವೆಂಬರ್‌ನಲ್ಲಿ ಒಂದು ತಿಂಗಳಿನ ಆನ್ಲೈನ್ ಸಂಪಾದನೆಯನ್ನು ನಡೆಸುತ್ತದೆ. [[ವಿಕಿಪೀಡಿಯ:ವಿಕಿಪೀಡಿಯ_ಏಷ್ಯನ್_ತಿಂಗಳು_೨೦೨೦|ಹೆಚ್ಚಿನ ವಿವರಗಳಿಗಾಗಿ/ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ]]. |- !colspan="2"|ಈ ಎಡಿಟ್-ಅ-ಥಾನ್ ಬಗ್ಗೆ ಪ್ರಚಾರ ಮಾಡಿ,ಧನ್ಯವಾದಗಳು. --<span style="background: linear-gradient(to right, #D1DBCB, ivory, #F3F3EA); letter-spacing: 1.5px;">[[User:ಅನೂಪ್|★ Ano]][[User talk:ಅನೂಪ್|op✉]]</span> |} --[[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೬:೪೯, ೧೯ ನವೆಂಬರ್ ೨೦೨೦ (UTC) {{clear}} <!-- Message sent by User:ಅನೂಪ್@knwiki using the list at https://kn.wikipedia.org/w/index.php?title=%E0%B2%B8%E0%B2%A6%E0%B2%B8%E0%B3%8D%E0%B2%AF:%E0%B2%85%E0%B2%A8%E0%B3%82%E0%B2%AA%E0%B3%8D/messagelist&oldid=1015909 --> == Wikimedia Wikimeet India 2021 Program Schedule: You are invited 🙏 == [[File:WMWMI logo 2.svg|right|150px]] <div lang="en" class="mw-content-ltr">Hello {{BASEPAGENAME}}, Hope this message finds you well. [[:m:Wikimedia Wikimeet India 2021|Wikimedia Wikimeet India 2021]] will take place from '''19 to 21 February 2021 (Friday to Sunday)'''. Here is some quick important information: * A tentative schedule of the program is published and you may see it [[:m:Wikimedia Wikimeet India 2021/Program|here]]. There are sessions on different topics such as Wikimedia Strategy, Growth, Technical, etc. You might be interested to have a look at the schedule. * The program will take place on Zoom and the sessions will be recorded. * If you have not registered as a participant yet, please register yourself to get an invitation, The last date to register is '''16 February 2021'''. * Kindly share this information with your friends who might like to attend the sessions. Schedule : '''[[:m:Wikimedia Wikimeet India 2021/Program|Wikimeet program schedule]]'''. Please register '''[[:m:Wikimedia Wikimeet India 2021/Registration|here]]'''. Thanks<br/> On behalf of Wikimedia Wikimeet India 2021 Team </div> <!-- Message sent by User:Jayantanth@metawiki using the list at https://meta.wikimedia.org/w/index.php?title=Wikimedia_Wikimeet_India_2021/list/active&oldid=21060878 --> == 2021 Wikimedia Foundation Board elections: Eligibility requirements for voters == Greetings, The eligibility requirements for voters to participate in the 2021 Board of Trustees elections have been published. You can check the requirements on [[:m:Wikimedia_Foundation_elections/2021#Eligibility_requirements_for_voters|this page]]. You can also verify your eligibility using the [https://meta.toolforge.org/accounteligibility/56 AccountEligiblity tool]. [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೬:೩೩, ೩೦ ಜೂನ್ ೨೦೨೧ (UTC) <small>''Note: You are receiving this message as part of outreach efforts to create awareness among the voters.''</small> <!-- Message sent by User:KCVelaga (WMF)@metawiki using the list at https://meta.wikimedia.org/w/index.php?title=User:KCVelaga_(WMF)/Targets/Temp&oldid=21669859 --> == [Wikimedia Foundation elections 2021] Candidates meet with South Asia + ESEAP communities == Hello, As you may already know, the [[:m:Wikimedia_Foundation_elections/2021|2021 Wikimedia Foundation Board of Trustees elections]] are from 4 August 2021 to 17 August 2021. Members of the Wikimedia community have the opportunity to elect four candidates to a three-year term. After a three-week-long Call for Candidates, there are [[:m:Template:WMF elections candidate/2021/candidates gallery|20 candidates for the 2021 election]]. An <u>event for community members to know and interact with the candidates</u> is being organized. During the event, the candidates will briefly introduce themselves and then answer questions from community members. The event details are as follows: *Date: 31 July 2021 (Saturday) *Timings: [https://zonestamp.toolforge.org/1627727412 check in your local time] :*Bangladesh: 4:30 pm to 7:00 pm :*India & Sri Lanka: 4:00 pm to 6:30 pm :*Nepal: 4:15 pm to 6:45 pm :*Pakistan & Maldives: 3:30 pm to 6:00 pm * Live interpretation is being provided in Hindi. *'''Please register using [https://docs.google.com/forms/d/e/1FAIpQLSflJge3dFia9ejDG57OOwAHDq9yqnTdVD0HWEsRBhS4PrLGIg/viewform?usp=sf_link this form] For more details, please visit the event page at [[:m:Wikimedia Foundation elections/2021/Meetings/South Asia + ESEAP|Wikimedia Foundation elections/2021/Meetings/South Asia + ESEAP]]. Hope that you are able to join us, [[:m:User:KCVelaga (WMF)|KCVelaga (WMF)]], ೦೬:೩೪, ೨೩ ಜುಲೈ ೨೦೨೧ (UTC) <!-- Message sent by User:KCVelaga (WMF)@metawiki using the list at https://meta.wikimedia.org/w/index.php?title=User:KCVelaga_(WMF)/Targets/Temp&oldid=21774789 --> == ವಿಕಿಮೀಡಿಯಾ ಫೌಂಡೇಶನ್ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಮರೆಯಬೇಡಿ == ಆತ್ಮೀಯ Gangaasoonu, ನೀವು ಈ ಇಮೇಲ್ ಸ್ವೀಕರಿಸುತ್ತಿರುವುದು ಯಾಕೆಂದರೆ, ನೀವು ವಿಕಿಮೀಡಿಯಾ ಫೌಂಡೇಶನ್‌ನ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದೀರಿ. ಈ ಚುನಾವಣೆಯು ಆಗಸ್ಟ್ 18, 2021ರಂದು ಶುರುವಾಗಿದ್ದು, ಆಗಸ್ಟ್ 31, 2021ಕ್ಕೆ ಕೊನೆಗೊಳ್ಳಲಿದೆ. ಕನ್ನಡ ವಿಕಿಪೀಡಿಯ ತರಹದ ಹಲವಾರು ಪ್ರಾಜೆಕ್ಟುಗಳನ್ನು ನಿರ್ವಹಿಸುವ ವಿಕಿಮೀಡಿಯಾ ಫೌಂಡೇಶನ್ ಅನ್ನು ಬೋರ್ಡ್ ಆಫ್ ಟ್ರಸ್ಟೀಸ್ ಮುನ್ನಡೆಸುತ್ತದೆ. ಈ ಬೋರ್ಡ್, ವಿಕಿಮೀಡಿಯಾ ಫೌಂಡೇಶನ್‌ನ ನಿರ್ಣಯ ತೆಗೆದುಕೊಳ್ಳುವ ಘಟಕವಾಗಿದೆ. [[:m:Wikimedia Foundation Board of Trustees/Overview|ಬೋರ್ಡ್ ಆಫ್ ಟ್ರಸ್ಟೀಸ್ ಬಗ್ಗೆ ಇನ್ನಷ್ಟು ತಿಳಿಯಿರಿ]]. ಈ ವರ್ಷ, ಸಮುದಾಯ ಮತದಾನದ ಮೂಲಕ ನಾಲ್ಕು ಸ್ಥಾನಗಳ ಸದಸ್ಯರನ್ನು ಆರಿಸಬೇಕಿದೆ. ಜಗತ್ತಿನಾದ್ಯಂತ 19 ಅಭ್ಯರ್ಥಿಗಳು ಈ ಸ್ಥಾನಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. [[:m:Wikimedia_Foundation_elections/2021/Candidates#Candidate_Table|2021ರ ಬೋರ್ಡ್ ಆಫ್ ಟ್ರಸ್ಟೀಸ್ ಅಭ್ಯರ್ಥಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ]]. ನಮ್ಮ ವಿವಿಧ ಸಮುದಾಯಗಳ 70,000 ಸದಸ್ಯರನ್ನು ಮತದಾನ ಮಾಡುವಂತೆ ಕೋರಲಾಗಿದೆ. ಅದರಲ್ಲಿ ನೀವೂ ಒಬ್ಬರು! ಆಗಸ್ಟ್ 31ರ 23:59 UTC ತನಕ ಮಾತ್ರವೇ ಮತ ಚಲಾಯಿಸಲು ಅವಕಾಶವಿದೆ. *[[Special:SecurePoll/vote/Wikimedia_Foundation_Board_Elections_2021|'''ಈ ಕೂಡಲೇ ಕನ್ನಡ ವಿಕಿಪೀಡಿಯ ಪುಟದಲ್ಲಿರುವ SecurePollನಲ್ಲಿ ಮತ ಚಲಾಯಿಸಿ''']]. ನೀವು ಈಗಾಗಲೇ ಮತ ಚಲಾಯಿಸಿದ್ದರೆ, ಧನ್ಯವಾದಗಳು. ದಯವಿಟ್ಟು ಈ ಇಮೇಲನ್ನು ಕಡೆಗಣಿಸಿ. ಒಬ್ಬ ವ್ಯಕ್ತಿಯ ಬಳಿ ಎಷ್ಟೇ ಖಾತೆಗಳಿದ್ದರೂ, ಒಂದು ಸಲ ಮಾತ್ರವೇ ಮತ ಚಲಾಯಿಸಬಹುದು. [[:m:Wikimedia Foundation elections/2021|ಈ ಚುನಾವಣೆ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಿರಿ]]. [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೬:೪೭, ೨೮ ಆಗಸ್ಟ್ ೨೦೨೧ (UTC) <!-- Message sent by User:KCVelaga (WMF)@metawiki using the list at https://meta.wikimedia.org/w/index.php?title=User:KCVelaga_(WMF)/Targets/Temp&oldid=21946184 --> lc2r9v23bl9g8gpyh3f7nkhx6npjv6d ಸದಸ್ಯ:Aknishike 560 2 92874 1111323 829178 2022-08-02T20:45:51Z CommonsDelinker 768 Poorna_Chandra_Thejuswi.jpg ಹೆಸರಿನ ಫೈಲು Rosenzweigರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ. wikitext text/x-wiki == ನಾನು == ನಾನ ಹೆಸರು  ಅಗ್ನಿಶಿಖೆ. ನಾನು ಹಟ್ಟಿದ್ದು  ನವೆಂಬರ್ ಮೂವತ್ತು ೧೯೯೯ . ನಾನು ಹುಟ್ಟಿದ್ದು [[ಬೆಂಗಳೂರು]] . ನನ್ನ ತಂದೆ  ಆಶೋಕ್ ಕುಮಾರ್ , ತಾಯಿ  ಆಶಾ. ನನ್ನ ಅಣ್ಣ ಆರ್ಯಭಟ್ಟ. ನಾವು ನಮ್ಮ ಅಜ್ಜಿಯ ಜೊತೆಯಲ್ಲೇ ಇರ್ರುತೇವೆ. ನನ್ನ ಮತ್ತ್ರು ಭಾಷೆ [[ತೆಲುಗು|ತೆಲಗು.]] ನಮ್ಮ ಮನೆಯಲ್ಲಿ ಒಂದು [[ನಾಯಿ]] ,ಅರಿ ಇದೆ , ಅದರ ಹೆಸರು ಪಿಂಕು. ಈಗ ಇರುವುದು ಬೆಂಗಳೂರಿನ ಆನೇಕಲ್ ನಲ್ಲಿ. [[ಚಿತ್ರ:Vidhan Soudha Bangalore Front view.JPG|thumb|137x137px| ನನ್ನ ಊರು ]] == ನನ್ನ ಅಸ್ಸಕ್ತಿ ==  ನನ್ನನ್ನು ಪ್ರೇರೇಪಿಸಿದ ಇಬ್ಬರೂ ವೆಕ್ತಿ , [[ಪೂರ್ಣಚಂದ್ರ ತೇಜಸ್ವಿ|ಪೂರ್ಣ ಚಂದ್ರ ತೇಜಸ್ವಿ]] ಹಾಗು [[ಸಲೀಮ್ ಅಲಿ ರಾಷ್ಟ್ರೀಯ ಉದ್ಯಾನ|ಸಲೀಮ್ ಅಲಿ]]. ನನಗೆ ಪೂರ್ಣಚಂದರತೇಜಸ್ವಿ ಅವರ "ಜುಗಾರಿ ಕ್ರಾಸ್" ದಿ ಹಾಗು ಸಲೀಮ್ ಅಲಿ ಅವರ ಪ್ರಮುಖ ಪುಸ್ತಕ " ದಿ ಬುಕ್ ಆಫ್ ಇಂಡಿಯನ್ ಬರ್ಡ್ಸ್" ಹೆಚ್ಚು ಮೆಚ್ಚು. ನನಗೆ [[ಪ್ರವಾಹ|ಪ್ರವಾಸ]]ಗಳೆಂದರೆ ತುಂಬಾ ಇಸ್ಟ್. ತುಂಬಾ ಪರಿಸರ ಪ್ರವಾಸಗಲ್ಲಲ್ಲಿ ಬಾಗಿ ಆಗಿದ್ದೆ. ನಾನು " ಬಟರ್ಫ್ಲೈ ಕ್ಲಬ್ ಆಫ್ ಬೆಂಗಳೂರು " [[ಚಿಟ್ಟೆ]]ಗಳ ಒಂದು ಕ್ಲಬ್ , ಪ್ರತಿ ವಾರ ಚಿಟ್ಟೆಗಳ ಬಗ್ಗೆ ಅದ್ಧ್ಯಯನ ಮಾಡುವುದು. ಪ್ರೊಫೆಸರ್. ಬೋಗಣ್ಣ ದೇಸಾಯಿ ರವರು ' ಬೆಂಗಳೂರು ಯೂನಿವರ್ಸಿಟಿ ಇನ್ನದ ಈ ಕಾರ್ರ್ಯಕ್ರಮ ವನ್ನು ಆಯೋಜಿಸುತ್ತರ . ಹಾಗೆ ಹಲವಾರು ಪರಿಸರ ಪ್ರವಾಸಕ್ಕೆ ಹೋಗುತ್ತೇನೆ. ಚಳಿಗಲ್ಲದಲ್ಲಿ ಮುಂಜಾನೆ ಆಕಾಶದಲ್ಲಿ ಹರಡುವ ಹಕ್ಕಿಗಳನ್ನೂ ನೋಡುವುದು ಸ್ವರ್ಗ. ಎಸ್ಸ್ಟೋ ದೇಶಗಳಿಂದ ವಲಸೆ ಬರುವ ಹಕ್ಕಿಗಳು , ಅವುಗಳ ಬಗ್ಗೆ ಅದ್ಧ್ಯಯನ ಮಾಡುವುದೇ ಒಂತರ ಖುಷಿ. [[ಚಿತ್ರ:Christ university during Christmas.jpg|thumb|157x157px]] [[ಚಿತ್ರ:Salim ali mns.jpg|thumb|201x201px]] == ನನ್ನ ಶಾಲೆ ==   ನಾನು ನನ್ನ ೧೦ ನೇ ತರಗತಿ ವರೆಗೂ  ಆನೇಕಲ್ ಪಬ್ಲಿಕ್ ಶಾಲೆ ಅಲ್ಲೇ ಮುಗಿಸಿದೆ. ನಮ್ಮ ಶಾಲೆ ಅಲ್ಲಿ ಮಾಡುತಿದ್ದ ಕಾರ್ಯಕ್ರಮಗಳು , ಅದ್ರಲ್ಲಿ ನಾವು ಭಾಘವಹಿಸುತಿದ್ದ ಎಲ್ಲ ಈಗ ಒಂದು ಸುಂದರ ನೆನ್ನಪು ಅಸ್ಟ್. ಮಕ್ಕಳ ದಿನಾಚರಣೆ, ಶಿಕ್ಷಕರ ದಿನಾಚರಣೆ, [[ಭಾರತದ ಸ್ವಾತಂತ್ರ್ಯ ದಿನಾಚರಣೆ|ಸ್ವತಂತ್ರ ದಿನಾಚರಣೆ]] ಹಾಗು ಇತ್ತ್ಯಾದಿ. ಹ ಡಿನ್ನಗಳ್ಳಲ್ಲಿ ಬರ್ರ್ಜರಿ ಊಟ ಸಿಗುತಿತ್ತು ಅದೇ ಖುಷಿ. == ಹೊಸ ಅನುಭವ == ನನ್ನ ಪಿ ಯು ಸಿ  ಗೆ ನಾನು [[ಕ್ರೈಸ್ಟ್ ಯೂನಿವರ್ಸಿಟಿ|ಕ್ರೈಸ್ಟ್]] ಕೊಲಾಜ್ ಗೆ ಸೇರಿದೆ. ಸುತ್ತಲೂ ಹಸಿರಿನಿಂದ ಕುಡಿದ ಕ್ಯಾಂಪಸ್ , ಎಲ್ಲರನ್ನು ಆಕರ್ಷಿಸುತ್ತದೆ . ಪಿ ಯು ಸಿ ಮುಗಿಸಿ , ಮತ್ತೆ ಕ್ರೈಸ್ಟ್ ಯೂನಿವರ್ಸಿಟಿ ಗೆ ಸೇರಿದೆ. ಕ್ಯಾಂಪಸ್ ಒನ್ನದೆ ಆದರೂ , ಹೊಸ ಜನ, ಹೊಸ ಸ್ನೇಹಿತರು , ಈಗ ಜೇವನ ಇನ್ನು ಚಂದ . ತಿಂಗಳಿಗೊಮ್ಮೆ [[ಲಾಲ್‌ಬಾಗ್, ಕೆಂಪು ತೋಟ, ಬೆಂಗಳೂರು|ಲಾಲ್ಬಾಗ್]], [[ಕಬ್ಬನ್ ಪಾರ್ಕ್|ಕಬ್ಬನ್ ಪಾರ್ಕ್,]] ಹತ್ತಿರದ ಬೆಟ್ಟ ಗುಡ್ಡ ಗಳಿಗೆ ಓದುವ ಸಲುವಾಗಿ ಹೋಗುವೆ. ನಮ್ಮಗೆ ಇಸ್ಟ್ ಇದ್ದಿದ್ದು , ಇಸ್ಟ್ ಇರುವ ಸ್ತಳದ್ದಲಿ ಕಲಿಯುವಿದೆ ಒಂದೇ ಸಂತಸ . ban4h8eonjs6xhohaukrgmfafh5ods5 ಸದಸ್ಯರ ಚರ್ಚೆಪುಟ:Siddasute 3 93509 1111250 1063569 2022-08-02T12:39:41Z 1234qwer1234qwer4 19882 unclosed div in MassMessage (via JWB) wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Veena.manikprabhu}} -- [[ಸದಸ್ಯ:New user message|New user message]] ([[ಸದಸ್ಯರ ಚರ್ಚೆಪುಟ:New user message|ಚರ್ಚೆ]]) ೦೮:೪೨, ೨೯ ನವೆಂಬರ್ ೨೦೧೭ (UTC) ==Thank you== We are happy to see your contribution towards project tiger. Please provide a suitable reference for the article which you are writing. If you want to learn giving reference visit [https://commons.wikimedia.org/wiki/File:Lesson_6_-_Adding_references_to_a_Kannada_Wikipedia_article.webm here].--[[ಸದಸ್ಯ:Ananth subray|Ananth subray]] ([[ಸದಸ್ಯರ ಚರ್ಚೆಪುಟ:Ananth subray|ಚರ್ಚೆ]]) ೧೦:೦೯, ೧೧ ಜನವರಿ ೨೦೨೦ (UTC) Kindly do pin point articles that lack references, I'll be happy to place them. Are you Lokesh K ? I sent a message already [[ಸದಸ್ಯ:Siddasute|Siddasute]] ([[ಸದಸ್ಯರ ಚರ್ಚೆಪುಟ:Siddasute|ಚರ್ಚೆ]]) ೧೦:೧೨, ೧೧ ಜನವರಿ ೨೦೨೦ (UTC) I am [[ಸದಸ್ಯ:Ananth subray]], You can contact me at 09739811664 and the following articles are not having the reference   *[[ಚೀನೀ ಜಾನಪದ]] *[[ಆಲ್ಗೆ]] *[[ಐಸೋಟೋಪುಗಳು]] --[[ಸದಸ್ಯ:Ananth subray|Ananth subray]] ([[ಸದಸ್ಯರ ಚರ್ಚೆಪುಟ:Ananth subray|ಚರ್ಚೆ]]) ೧೦:೨೦, ೧೧ ಜನವರಿ ೨೦೨೦ (UTC) Mr. Ananth, Thank you. This is very helpful. I will update. Great to see people helping with data, unlike a particular Lokesh K. Looking forward to get inputs from you. [[ಸದಸ್ಯ:Siddasute|Siddasute]] ([[ಸದಸ್ಯರ ಚರ್ಚೆಪುಟ:Siddasute|ಚರ್ಚೆ]]) ೧೦:೩೦, ೧೧ ಜನವರಿ ೨೦೨೦ (UTC) :and use [https://kn.wikipedia.org/wiki/ವಿಶೇಷ:Upload this] to upload the image of the movie posters. Ex [[ತಾರಕ್(ಚಿತ್ರ)]]--[[ಸದಸ್ಯ:Ananth subray|Ananth subray]] ([[ಸದಸ್ಯರ ಚರ್ಚೆಪುಟ:Ananth subray|ಚರ್ಚೆ]]) ೧೦:೪೮, ೧೧ ಜನವರಿ ೨೦೨೦ (UTC) == ಮುಂಬರುವ ಸಂಶೋಧನಾ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಕಿಪೀಡಿಯವನ್ನು ಎಲ್ಲರಿಗೂ ಉತ್ತಮಗೊಳಿಸಲು ನಮಗೆ ಸಹಾಯ ಮಾಡಿ == ಆತ್ಮೀಯ {{ping|user:Siddasute}}, ವಿಕಿಪೀಡಿಯಾಕ್ಕೆ ನಿಮ್ಮ ಪ್ರಮುಖ ಕೊಡುಗೆಗಳಿಗಾಗಿ ಧನ್ಯವಾದಗಳು! ಮುಂಬರುವ ಸಂಶೋಧನಾ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಕಿಪೀಡಿಯವನ್ನು ಎಲ್ಲರಿಗೂ ಉತ್ತಮಗೊಳಿಸಲು ನಮಗೆ ಸಹಾಯ ಮಾಡಿ. ಈ ಅವಕಾಶದ ಕುರಿತು ಇನ್ನಷ್ಟು ತಿಳಿದುಕೊಳ್ಳಲು, [https://wikimedia.qualtrics.com/jfe/form/SV_2i2sbUVQ4RcH7Bb ಕೆಲವು ಸರಳವಾದ ಪ್ರಶ್ನೆಗಳನ್ನು ಉತ್ತರಿಸಿ]. ಚರ್ಚೆಯ ಸಮಯ ನಿಗದಿಪಡಿಸಲು ನಾವು ಅರ್ಹ ಭಾಗವಹಿಸುವವರನ್ನು ಸಂಪರ್ಕಿಸುತ್ತೇವೆ. ಧನ್ಯವಾದಗಳು, [[ಸದಸ್ಯ:BGerdemann (WMF)|BGerdemann (WMF)]] ([[ಸದಸ್ಯರ ಚರ್ಚೆಪುಟ:BGerdemann (WMF)|ಚರ್ಚೆ]]) ೧೯:೨೭, ೩ ಜೂನ್ ೨೦೨೦ (UTC) ಈ ಸಮೀಕ್ಷೆಯನ್ನು ಮಧ್ಯಸ್ಥ ಸೇವೆಯ ಮೂಲಕ ನಡೆಸಲಾಗುವುದು, ಅದು ಹೆಚ್ಚುವರಿ ನಿಯಮಗಳಿಗೆ ಒಳಪಟ್ಟಿರುತ್ತದೆ. ಗೌಪ್ಯತೆ ಮತ್ತು ಡೇಟಾ ನಿರ್ವಹಣೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, [https://drive.google.com/file/d/1ck7A3qq9Lz3lEjHoq4PYO-JJ8c7G6VVW/view ಸಮೀಕ್ಷೆ ಗೌಪ್ಯತೆ ಹೇಳಿಕೆ] ನೋಡಿ. == Project Tiger 2.0 - Feedback from writing contest participants (editors) and Hardware support recipients == <div style="border:8px red ridge;padding:6px;> [[File:Emoji_u1f42f.svg|right|100px|tiger face]] Dear Wikimedians, We hope this message finds you well. We sincerely thank you for your participation in Project Tiger 2.0 and we want to inform you that almost all the processes such as prize distribution etc related to the contest have been completed now. As we indicated earlier, because of the ongoing pandemic, we were unsure and currently cannot conduct the on-ground community Project Tiger workshop. We are at the last phase of this Project Tiger 2.0 and as a part of the online community consultation, we request you to spend some time to share your valuable feedback on the Project Tiger 2.0 writing contest. Please '''fill this [https://docs.google.com/forms/d/1ztyYBQc0UvmGDBhCx88QLS3F_Fmal2d7MuJsiMscluY/viewform form]''' to share your feedback, suggestions or concerns so that we can improve the program further. '''Note: If you want to answer any of the descriptive questions in your native language, please feel free to do so.''' Thank you. [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೮:೦೫, ೧೧ ಜೂನ್ ೨೦೨೦ (UTC) <!-- Message sent by User:Nitesh Gill@metawiki using the list at https://meta.wikimedia.org/w/index.php?title=User:Nitesh_Gill/list-1/PT2.0_Participants&oldid=20161046 --> </div> == Wikimedia Wikimeet India 2021 Program Schedule: You are invited 🙏 == [[File:WMWMI logo 2.svg|right|150px]] <div lang="en" class="mw-content-ltr">Hello {{BASEPAGENAME}}, Hope this message finds you well. [[:m:Wikimedia Wikimeet India 2021|Wikimedia Wikimeet India 2021]] will take place from '''19 to 21 February 2021 (Friday to Sunday)'''. Here is some quick important information: * A tentative schedule of the program is published and you may see it [[:m:Wikimedia Wikimeet India 2021/Program|here]]. There are sessions on different topics such as Wikimedia Strategy, Growth, Technical, etc. You might be interested to have a look at the schedule. * The program will take place on Zoom and the sessions will be recorded. * If you have not registered as a participant yet, please register yourself to get an invitation, The last date to register is '''16 February 2021'''. * Kindly share this information with your friends who might like to attend the sessions. Schedule : '''[[:m:Wikimedia Wikimeet India 2021/Program|Wikimeet program schedule]]'''. Please register '''[[:m:Wikimedia Wikimeet India 2021/Registration|here]]'''. Thanks<br/> On behalf of Wikimedia Wikimeet India 2021 Team </div> <!-- Message sent by User:Jayantanth@metawiki using the list at https://meta.wikimedia.org/w/index.php?title=Wikimedia_Wikimeet_India_2021/list/active&oldid=21060878 --> == 2021 Wikimedia Foundation Board elections: Eligibility requirements for voters == Greetings, The eligibility requirements for voters to participate in the 2021 Board of Trustees elections have been published. You can check the requirements on [[:m:Wikimedia_Foundation_elections/2021#Eligibility_requirements_for_voters|this page]]. You can also verify your eligibility using the [https://meta.toolforge.org/accounteligibility/56 AccountEligiblity tool]. [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೬:೩೪, ೩೦ ಜೂನ್ ೨೦೨೧ (UTC) <small>''Note: You are receiving this message as part of outreach efforts to create awareness among the voters.''</small> <!-- Message sent by User:KCVelaga (WMF)@metawiki using the list at https://meta.wikimedia.org/w/index.php?title=User:KCVelaga_(WMF)/Targets/Temp&oldid=21669859 --> == ವಿಕಿಮೀಡಿಯಾ ಫೌಂಡೇಶನ್ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಮರೆಯಬೇಡಿ == ಆತ್ಮೀಯ Siddasute, ನೀವು ಈ ಇಮೇಲ್ ಸ್ವೀಕರಿಸುತ್ತಿರುವುದು ಯಾಕೆಂದರೆ, ನೀವು ವಿಕಿಮೀಡಿಯಾ ಫೌಂಡೇಶನ್‌ನ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದೀರಿ. ಈ ಚುನಾವಣೆಯು ಆಗಸ್ಟ್ 18, 2021ರಂದು ಶುರುವಾಗಿದ್ದು, ಆಗಸ್ಟ್ 31, 2021ಕ್ಕೆ ಕೊನೆಗೊಳ್ಳಲಿದೆ. ಕನ್ನಡ ವಿಕಿಪೀಡಿಯ ತರಹದ ಹಲವಾರು ಪ್ರಾಜೆಕ್ಟುಗಳನ್ನು ನಿರ್ವಹಿಸುವ ವಿಕಿಮೀಡಿಯಾ ಫೌಂಡೇಶನ್ ಅನ್ನು ಬೋರ್ಡ್ ಆಫ್ ಟ್ರಸ್ಟೀಸ್ ಮುನ್ನಡೆಸುತ್ತದೆ. ಈ ಬೋರ್ಡ್, ವಿಕಿಮೀಡಿಯಾ ಫೌಂಡೇಶನ್‌ನ ನಿರ್ಣಯ ತೆಗೆದುಕೊಳ್ಳುವ ಘಟಕವಾಗಿದೆ. [[:m:Wikimedia Foundation Board of Trustees/Overview|ಬೋರ್ಡ್ ಆಫ್ ಟ್ರಸ್ಟೀಸ್ ಬಗ್ಗೆ ಇನ್ನಷ್ಟು ತಿಳಿಯಿರಿ]]. ಈ ವರ್ಷ, ಸಮುದಾಯ ಮತದಾನದ ಮೂಲಕ ನಾಲ್ಕು ಸ್ಥಾನಗಳ ಸದಸ್ಯರನ್ನು ಆರಿಸಬೇಕಿದೆ. ಜಗತ್ತಿನಾದ್ಯಂತ 19 ಅಭ್ಯರ್ಥಿಗಳು ಈ ಸ್ಥಾನಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. [[:m:Wikimedia_Foundation_elections/2021/Candidates#Candidate_Table|2021ರ ಬೋರ್ಡ್ ಆಫ್ ಟ್ರಸ್ಟೀಸ್ ಅಭ್ಯರ್ಥಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ]]. ನಮ್ಮ ವಿವಿಧ ಸಮುದಾಯಗಳ 70,000 ಸದಸ್ಯರನ್ನು ಮತದಾನ ಮಾಡುವಂತೆ ಕೋರಲಾಗಿದೆ. ಅದರಲ್ಲಿ ನೀವೂ ಒಬ್ಬರು! ಆಗಸ್ಟ್ 31ರ 23:59 UTC ತನಕ ಮಾತ್ರವೇ ಮತ ಚಲಾಯಿಸಲು ಅವಕಾಶವಿದೆ. *[[Special:SecurePoll/vote/Wikimedia_Foundation_Board_Elections_2021|'''ಈ ಕೂಡಲೇ ಕನ್ನಡ ವಿಕಿಪೀಡಿಯ ಪುಟದಲ್ಲಿರುವ SecurePollನಲ್ಲಿ ಮತ ಚಲಾಯಿಸಿ''']]. ನೀವು ಈಗಾಗಲೇ ಮತ ಚಲಾಯಿಸಿದ್ದರೆ, ಧನ್ಯವಾದಗಳು. ದಯವಿಟ್ಟು ಈ ಇಮೇಲನ್ನು ಕಡೆಗಣಿಸಿ. ಒಬ್ಬ ವ್ಯಕ್ತಿಯ ಬಳಿ ಎಷ್ಟೇ ಖಾತೆಗಳಿದ್ದರೂ, ಒಂದು ಸಲ ಮಾತ್ರವೇ ಮತ ಚಲಾಯಿಸಬಹುದು. [[:m:Wikimedia Foundation elections/2021|ಈ ಚುನಾವಣೆ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಿರಿ]]. [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೬:೪೭, ೨೮ ಆಗಸ್ಟ್ ೨೦೨೧ (UTC) <!-- Message sent by User:KCVelaga (WMF)@metawiki using the list at https://meta.wikimedia.org/w/index.php?title=User:KCVelaga_(WMF)/Targets/Temp&oldid=21946184 --> 0c53kxu4p3nc2zwb20menr8m9iquvbs ಸದಸ್ಯರ ಚರ್ಚೆಪುಟ:Priyank m 3 93812 1111252 1063552 2022-08-02T12:40:52Z 1234qwer1234qwer4 19882 unclosed div in MassMessage (via JWB) wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Priyank m}} -- [[ಸದಸ್ಯ:New user message|New user message]] ([[ಸದಸ್ಯರ ಚರ್ಚೆಪುಟ:New user message|ಚರ್ಚೆ]]) ೧೬:೫೦, ೭ ಡಿಸೆಂಬರ್ ೨೦೧೭ (UTC) == Project Tiger 2.0 - Feedback from writing contest participants (editors) and Hardware support recipients == <div style="border:8px red ridge;padding:6px;> [[File:Emoji_u1f42f.svg|right|100px|tiger face]] Dear Wikimedians, We hope this message finds you well. We sincerely thank you for your participation in Project Tiger 2.0 and we want to inform you that almost all the processes such as prize distribution etc related to the contest have been completed now. As we indicated earlier, because of the ongoing pandemic, we were unsure and currently cannot conduct the on-ground community Project Tiger workshop. We are at the last phase of this Project Tiger 2.0 and as a part of the online community consultation, we request you to spend some time to share your valuable feedback on the Project Tiger 2.0 writing contest. Please '''fill this [https://docs.google.com/forms/d/1ztyYBQc0UvmGDBhCx88QLS3F_Fmal2d7MuJsiMscluY/viewform form]''' to share your feedback, suggestions or concerns so that we can improve the program further. '''Note: If you want to answer any of the descriptive questions in your native language, please feel free to do so.''' Thank you. [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೮:೦೫, ೧೧ ಜೂನ್ ೨೦೨೦ (UTC) <!-- Message sent by User:Nitesh Gill@metawiki using the list at https://meta.wikimedia.org/w/index.php?title=User:Nitesh_Gill/list-1/PT2.0_Participants&oldid=20161046 --> </div> == Wikimedia Wikimeet India 2021 Program Schedule: You are invited 🙏 == [[File:WMWMI logo 2.svg|right|150px]] <div lang="en" class="mw-content-ltr">Hello {{BASEPAGENAME}}, Hope this message finds you well. [[:m:Wikimedia Wikimeet India 2021|Wikimedia Wikimeet India 2021]] will take place from '''19 to 21 February 2021 (Friday to Sunday)'''. Here is some quick important information: * A tentative schedule of the program is published and you may see it [[:m:Wikimedia Wikimeet India 2021/Program|here]]. There are sessions on different topics such as Wikimedia Strategy, Growth, Technical, etc. You might be interested to have a look at the schedule. * The program will take place on Zoom and the sessions will be recorded. * If you have not registered as a participant yet, please register yourself to get an invitation, The last date to register is '''16 February 2021'''. * Kindly share this information with your friends who might like to attend the sessions. Schedule : '''[[:m:Wikimedia Wikimeet India 2021/Program|Wikimeet program schedule]]'''. Please register '''[[:m:Wikimedia Wikimeet India 2021/Registration|here]]'''. Thanks<br/> On behalf of Wikimedia Wikimeet India 2021 Team </div> <!-- Message sent by User:Jayantanth@metawiki using the list at https://meta.wikimedia.org/w/index.php?title=Wikimedia_Wikimeet_India_2021/list/active&oldid=21060878 --> == ವಿಕಿಮೀಡಿಯಾ ಫೌಂಡೇಶನ್ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಮರೆಯಬೇಡಿ == ಆತ್ಮೀಯ Priyank m, ನೀವು ಈ ಇಮೇಲ್ ಸ್ವೀಕರಿಸುತ್ತಿರುವುದು ಯಾಕೆಂದರೆ, ನೀವು ವಿಕಿಮೀಡಿಯಾ ಫೌಂಡೇಶನ್‌ನ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದೀರಿ. ಈ ಚುನಾವಣೆಯು ಆಗಸ್ಟ್ 18, 2021ರಂದು ಶುರುವಾಗಿದ್ದು, ಆಗಸ್ಟ್ 31, 2021ಕ್ಕೆ ಕೊನೆಗೊಳ್ಳಲಿದೆ. ಕನ್ನಡ ವಿಕಿಪೀಡಿಯ ತರಹದ ಹಲವಾರು ಪ್ರಾಜೆಕ್ಟುಗಳನ್ನು ನಿರ್ವಹಿಸುವ ವಿಕಿಮೀಡಿಯಾ ಫೌಂಡೇಶನ್ ಅನ್ನು ಬೋರ್ಡ್ ಆಫ್ ಟ್ರಸ್ಟೀಸ್ ಮುನ್ನಡೆಸುತ್ತದೆ. ಈ ಬೋರ್ಡ್, ವಿಕಿಮೀಡಿಯಾ ಫೌಂಡೇಶನ್‌ನ ನಿರ್ಣಯ ತೆಗೆದುಕೊಳ್ಳುವ ಘಟಕವಾಗಿದೆ. [[:m:Wikimedia Foundation Board of Trustees/Overview|ಬೋರ್ಡ್ ಆಫ್ ಟ್ರಸ್ಟೀಸ್ ಬಗ್ಗೆ ಇನ್ನಷ್ಟು ತಿಳಿಯಿರಿ]]. ಈ ವರ್ಷ, ಸಮುದಾಯ ಮತದಾನದ ಮೂಲಕ ನಾಲ್ಕು ಸ್ಥಾನಗಳ ಸದಸ್ಯರನ್ನು ಆರಿಸಬೇಕಿದೆ. ಜಗತ್ತಿನಾದ್ಯಂತ 19 ಅಭ್ಯರ್ಥಿಗಳು ಈ ಸ್ಥಾನಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. [[:m:Wikimedia_Foundation_elections/2021/Candidates#Candidate_Table|2021ರ ಬೋರ್ಡ್ ಆಫ್ ಟ್ರಸ್ಟೀಸ್ ಅಭ್ಯರ್ಥಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ]]. ನಮ್ಮ ವಿವಿಧ ಸಮುದಾಯಗಳ 70,000 ಸದಸ್ಯರನ್ನು ಮತದಾನ ಮಾಡುವಂತೆ ಕೋರಲಾಗಿದೆ. ಅದರಲ್ಲಿ ನೀವೂ ಒಬ್ಬರು! ಆಗಸ್ಟ್ 31ರ 23:59 UTC ತನಕ ಮಾತ್ರವೇ ಮತ ಚಲಾಯಿಸಲು ಅವಕಾಶವಿದೆ. *[[Special:SecurePoll/vote/Wikimedia_Foundation_Board_Elections_2021|'''ಈ ಕೂಡಲೇ ಕನ್ನಡ ವಿಕಿಪೀಡಿಯ ಪುಟದಲ್ಲಿರುವ SecurePollನಲ್ಲಿ ಮತ ಚಲಾಯಿಸಿ''']]. ನೀವು ಈಗಾಗಲೇ ಮತ ಚಲಾಯಿಸಿದ್ದರೆ, ಧನ್ಯವಾದಗಳು. ದಯವಿಟ್ಟು ಈ ಇಮೇಲನ್ನು ಕಡೆಗಣಿಸಿ. ಒಬ್ಬ ವ್ಯಕ್ತಿಯ ಬಳಿ ಎಷ್ಟೇ ಖಾತೆಗಳಿದ್ದರೂ, ಒಂದು ಸಲ ಮಾತ್ರವೇ ಮತ ಚಲಾಯಿಸಬಹುದು. [[:m:Wikimedia Foundation elections/2021|ಈ ಚುನಾವಣೆ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಿರಿ]]. [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೬:೪೭, ೨೮ ಆಗಸ್ಟ್ ೨೦೨೧ (UTC) <!-- Message sent by User:KCVelaga (WMF)@metawiki using the list at https://meta.wikimedia.org/w/index.php?title=User:KCVelaga_(WMF)/Targets/Temp&oldid=21946184 --> k9niap6cko964817ceorgmhgkzr221g ಸದಸ್ಯರ ಚರ್ಚೆಪುಟ:Jasmitha M J 3 102623 1111249 1063522 2022-08-02T12:39:35Z 1234qwer1234qwer4 19882 unclosed div in MassMessage (via JWB) wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Jasmitha M J}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೮:೩೧, ೧೪ ಜುಲೈ ೨೦೧೮ (UTC) == Community Insights Survey == <div class="plainlinks mw-content-ltr" lang="en" dir="ltr"> '''Share your experience in this survey''' Hi {{PAGENAME}}, The Wikimedia Foundation is asking for your feedback in a survey about your experience with {{SITENAME}} and Wikimedia. The purpose of this survey is to learn how well the Foundation is supporting your work on wiki and how we can change or improve things in the future. The opinions you share will directly affect the current and future work of the Wikimedia Foundation. Please take 15 to 25 minutes to '''[https://wikimedia.qualtrics.com/jfe/form/SV_0pSrrkJAKVRXPpj?Target=CI2019List(asiawps,act4) give your feedback through this survey]'''. It is available in various languages. This survey is hosted by a third-party and [https://foundation.wikimedia.org/wiki/Community_Insights_2019_Survey_Privacy_Statement governed by this privacy statement] (in English). Find [[m:Community Insights/Frequent questions|more information about this project]]. [mailto:surveys@wikimedia.org Email us] if you have any questions, or if you don't want to receive future messages about taking this survey. Sincerely, </div> [[User:RMaung (WMF)|RMaung (WMF)]] ೧೪:೩೦, ೬ ಸೆಪ್ಟೆಂಬರ್ ೨೦೧೯ (UTC) <!-- Message sent by User:RMaung (WMF)@metawiki using the list at https://meta.wikimedia.org/w/index.php?title=CI2019List(asia_wps,act4)&oldid=19352604 --> == Reminder: Community Insights Survey == <div class="plainlinks mw-content-ltr" lang="en" dir="ltr"> '''Share your experience in this survey''' Hi {{PAGENAME}}, A couple of weeks ago, we invited you to take the Community Insights Survey. It is the Wikimedia Foundation’s annual survey of our global communities. We want to learn how well we support your work on wiki. We are 10% towards our goal for participation. If you have not already taken the survey, you can help us reach our goal! '''Your voice matters to us.''' Please take 15 to 25 minutes to '''[https://wikimedia.qualtrics.com/jfe/form/SV_0pSrrkJAKVRXPpj?Target=CI2019List(asiawps,act4) give your feedback through this survey]'''. It is available in various languages. This survey is hosted by a third-party and [https://foundation.wikimedia.org/wiki/Community_Insights_2019_Survey_Privacy_Statement governed by this privacy statement] (in English). Find [[m:Community Insights/Frequent questions|more information about this project]]. [mailto:surveys@wikimedia.org Email us] if you have any questions, or if you don't want to receive future messages about taking this survey. Sincerely, </div> [[User:RMaung (WMF)|RMaung (WMF)]] ೧೫:೦೮, ೨೦ ಸೆಪ್ಟೆಂಬರ್ ೨೦೧೯ (UTC) <!-- Message sent by User:RMaung (WMF)@metawiki using the list at https://meta.wikimedia.org/w/index.php?title=CI2019List(asia_wps,act4)&oldid=19395158 --> == Reminder: Community Insights Survey == <div class="plainlinks mw-content-ltr" lang="en" dir="ltr"> '''Share your experience in this survey''' Hi {{PAGENAME}}, There are only a few weeks left to take the Community Insights Survey! We are 30% towards our goal for participation. If you have not already taken the survey, you can help us reach our goal! With this poll, the Wikimedia Foundation gathers feedback on how well we support your work on wiki. It only takes 15-25 minutes to complete, and it has a direct impact on the support we provide. Please take 15 to 25 minutes to '''[https://wikimedia.qualtrics.com/jfe/form/SV_0pSrrkJAKVRXPpj?Target=CI2019List(asiawps,act4) give your feedback through this survey]'''. It is available in various languages. This survey is hosted by a third-party and [https://foundation.wikimedia.org/wiki/Community_Insights_2019_Survey_Privacy_Statement governed by this privacy statement] (in English). Find [[m:Community Insights/Frequent questions|more information about this project]]. [mailto:surveys@wikimedia.org Email us] if you have any questions, or if you don't want to receive future messages about taking this survey. Sincerely, </div> [[User:RMaung (WMF)|RMaung (WMF)]] ೧೯:೦೦, ೩ ಅಕ್ಟೋಬರ್ ೨೦೧೯ (UTC) <!-- Message sent by User:RMaung (WMF)@metawiki using the list at https://meta.wikimedia.org/w/index.php?title=CI2019List(asia_wps,act4)&oldid=19407026 --> == Project Tiger 2.0 - Feedback from writing contest participants (editors) and Hardware support recipients == <div style="border:8px red ridge;padding:6px;> [[File:Emoji_u1f42f.svg|right|100px|tiger face]] Dear Wikimedians, We hope this message finds you well. We sincerely thank you for your participation in Project Tiger 2.0 and we want to inform you that almost all the processes such as prize distribution etc related to the contest have been completed now. As we indicated earlier, because of the ongoing pandemic, we were unsure and currently cannot conduct the on-ground community Project Tiger workshop. We are at the last phase of this Project Tiger 2.0 and as a part of the online community consultation, we request you to spend some time to share your valuable feedback on the Project Tiger 2.0 writing contest. Please '''fill this [https://docs.google.com/forms/d/1ztyYBQc0UvmGDBhCx88QLS3F_Fmal2d7MuJsiMscluY/viewform form]''' to share your feedback, suggestions or concerns so that we can improve the program further. '''Note: If you want to answer any of the descriptive questions in your native language, please feel free to do so.''' Thank you. [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೮:೦೫, ೧೧ ಜೂನ್ ೨೦೨೦ (UTC) <!-- Message sent by User:Nitesh Gill@metawiki using the list at https://meta.wikimedia.org/w/index.php?title=User:Nitesh_Gill/list-1/PT2.0_Participants&oldid=20161046 --> </div> == ವಿಕಿಪೀಡಿಯ ಏಷ್ಯಾದ ತಿಂಗಳು == {{clear}} {| class="wikitable" style="background-color: #b0c4d9; border: 2px solid #000; padding: 5px 5px 5px 5px; " |- |[[File:Wikipedia_Asian_Month_Logo.svg|50px|link=[[ವಿಕಿಪೀಡಿಯ:ವಿಕಿಪೀಡಿಯ_ಏಷ್ಯನ್_ತಿಂಗಳು_೨೦೨೦]]]] |ವಿಕಿಪೀಡಿಯ ಏಷ್ಯಾದ ತಿಂಗಳು ವಾರ್ಷಿಕ ವಿಕಿಪೀಡಿಯಾ ಸ್ಪರ್ಧೆಯಾಗಿದ್ದು, ವಿವಿಧ ಭಾಷೆಯ-ನಿರ್ದಿಷ್ಟ ವಿಕಿಪೀಡಿಯಾಗಳಲ್ಲಿ ಏಷ್ಯಾದ ವಿಷಯದ ಪ್ರಚಾರವನ್ನು ಕೇಂದ್ರೀಕರಿಸಿದೆ. ಪ್ರತಿ ಭಾಗವಹಿಸುವ ಸಮುದಾಯವು ತಮ್ಮ ಭಾಷೆಯ ವಿಕಿಪೀಡಿಯಾದಲ್ಲಿ ಪ್ರತಿ ನವೆಂಬರ್‌ನಲ್ಲಿ ಒಂದು ತಿಂಗಳಿನ ಆನ್ಲೈನ್ ಸಂಪಾದನೆಯನ್ನು ನಡೆಸುತ್ತದೆ. [[ವಿಕಿಪೀಡಿಯ:ವಿಕಿಪೀಡಿಯ_ಏಷ್ಯನ್_ತಿಂಗಳು_೨೦೨೦|ಹೆಚ್ಚಿನ ವಿವರಗಳಿಗಾಗಿ/ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ]]. |- !colspan="2"|ಈ ಎಡಿಟ್-ಅ-ಥಾನ್ ಬಗ್ಗೆ ಪ್ರಚಾರ ಮಾಡಿ,ಧನ್ಯವಾದಗಳು. --<span style="background: linear-gradient(to right, #D1DBCB, ivory, #F3F3EA); letter-spacing: 1.5px;">[[User:ಅನೂಪ್|★ Ano]][[User talk:ಅನೂಪ್|op✉]]</span> |} --[[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೬:೪೯, ೧೯ ನವೆಂಬರ್ ೨೦೨೦ (UTC) {{clear}} <!-- Message sent by User:ಅನೂಪ್@knwiki using the list at https://kn.wikipedia.org/w/index.php?title=%E0%B2%B8%E0%B2%A6%E0%B2%B8%E0%B3%8D%E0%B2%AF:%E0%B2%85%E0%B2%A8%E0%B3%82%E0%B2%AA%E0%B3%8D/messagelist&oldid=1015909 --> == Wikimedia Wikimeet India 2021 Program Schedule: You are invited 🙏 == [[File:WMWMI logo 2.svg|right|150px]] <div lang="en" class="mw-content-ltr">Hello {{BASEPAGENAME}}, Hope this message finds you well. [[:m:Wikimedia Wikimeet India 2021|Wikimedia Wikimeet India 2021]] will take place from '''19 to 21 February 2021 (Friday to Sunday)'''. Here is some quick important information: * A tentative schedule of the program is published and you may see it [[:m:Wikimedia Wikimeet India 2021/Program|here]]. There are sessions on different topics such as Wikimedia Strategy, Growth, Technical, etc. You might be interested to have a look at the schedule. * The program will take place on Zoom and the sessions will be recorded. * If you have not registered as a participant yet, please register yourself to get an invitation, The last date to register is '''16 February 2021'''. * Kindly share this information with your friends who might like to attend the sessions. Schedule : '''[[:m:Wikimedia Wikimeet India 2021/Program|Wikimeet program schedule]]'''. Please register '''[[:m:Wikimedia Wikimeet India 2021/Registration|here]]'''. Thanks<br/> On behalf of Wikimedia Wikimeet India 2021 Team </div> <!-- Message sent by User:Jayantanth@metawiki using the list at https://meta.wikimedia.org/w/index.php?title=Wikimedia_Wikimeet_India_2021/list/active&oldid=21060878 --> == 2021 Wikimedia Foundation Board elections: Eligibility requirements for voters == Greetings, The eligibility requirements for voters to participate in the 2021 Board of Trustees elections have been published. You can check the requirements on [[:m:Wikimedia_Foundation_elections/2021#Eligibility_requirements_for_voters|this page]]. You can also verify your eligibility using the [https://meta.toolforge.org/accounteligibility/56 AccountEligiblity tool]. [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೬:೩೩, ೩೦ ಜೂನ್ ೨೦೨೧ (UTC) <small>''Note: You are receiving this message as part of outreach efforts to create awareness among the voters.''</small> <!-- Message sent by User:KCVelaga (WMF)@metawiki using the list at https://meta.wikimedia.org/w/index.php?title=User:KCVelaga_(WMF)/Targets/Temp&oldid=21669859 --> == ವಿಕಿಮೀಡಿಯಾ ಫೌಂಡೇಶನ್ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಮರೆಯಬೇಡಿ == ಆತ್ಮೀಯ Jasmitha M J, ನೀವು ಈ ಇಮೇಲ್ ಸ್ವೀಕರಿಸುತ್ತಿರುವುದು ಯಾಕೆಂದರೆ, ನೀವು ವಿಕಿಮೀಡಿಯಾ ಫೌಂಡೇಶನ್‌ನ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದೀರಿ. ಈ ಚುನಾವಣೆಯು ಆಗಸ್ಟ್ 18, 2021ರಂದು ಶುರುವಾಗಿದ್ದು, ಆಗಸ್ಟ್ 31, 2021ಕ್ಕೆ ಕೊನೆಗೊಳ್ಳಲಿದೆ. ಕನ್ನಡ ವಿಕಿಪೀಡಿಯ ತರಹದ ಹಲವಾರು ಪ್ರಾಜೆಕ್ಟುಗಳನ್ನು ನಿರ್ವಹಿಸುವ ವಿಕಿಮೀಡಿಯಾ ಫೌಂಡೇಶನ್ ಅನ್ನು ಬೋರ್ಡ್ ಆಫ್ ಟ್ರಸ್ಟೀಸ್ ಮುನ್ನಡೆಸುತ್ತದೆ. ಈ ಬೋರ್ಡ್, ವಿಕಿಮೀಡಿಯಾ ಫೌಂಡೇಶನ್‌ನ ನಿರ್ಣಯ ತೆಗೆದುಕೊಳ್ಳುವ ಘಟಕವಾಗಿದೆ. [[:m:Wikimedia Foundation Board of Trustees/Overview|ಬೋರ್ಡ್ ಆಫ್ ಟ್ರಸ್ಟೀಸ್ ಬಗ್ಗೆ ಇನ್ನಷ್ಟು ತಿಳಿಯಿರಿ]]. ಈ ವರ್ಷ, ಸಮುದಾಯ ಮತದಾನದ ಮೂಲಕ ನಾಲ್ಕು ಸ್ಥಾನಗಳ ಸದಸ್ಯರನ್ನು ಆರಿಸಬೇಕಿದೆ. ಜಗತ್ತಿನಾದ್ಯಂತ 19 ಅಭ್ಯರ್ಥಿಗಳು ಈ ಸ್ಥಾನಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. [[:m:Wikimedia_Foundation_elections/2021/Candidates#Candidate_Table|2021ರ ಬೋರ್ಡ್ ಆಫ್ ಟ್ರಸ್ಟೀಸ್ ಅಭ್ಯರ್ಥಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ]]. ನಮ್ಮ ವಿವಿಧ ಸಮುದಾಯಗಳ 70,000 ಸದಸ್ಯರನ್ನು ಮತದಾನ ಮಾಡುವಂತೆ ಕೋರಲಾಗಿದೆ. ಅದರಲ್ಲಿ ನೀವೂ ಒಬ್ಬರು! ಆಗಸ್ಟ್ 31ರ 23:59 UTC ತನಕ ಮಾತ್ರವೇ ಮತ ಚಲಾಯಿಸಲು ಅವಕಾಶವಿದೆ. *[[Special:SecurePoll/vote/Wikimedia_Foundation_Board_Elections_2021|'''ಈ ಕೂಡಲೇ ಕನ್ನಡ ವಿಕಿಪೀಡಿಯ ಪುಟದಲ್ಲಿರುವ SecurePollನಲ್ಲಿ ಮತ ಚಲಾಯಿಸಿ''']]. ನೀವು ಈಗಾಗಲೇ ಮತ ಚಲಾಯಿಸಿದ್ದರೆ, ಧನ್ಯವಾದಗಳು. ದಯವಿಟ್ಟು ಈ ಇಮೇಲನ್ನು ಕಡೆಗಣಿಸಿ. ಒಬ್ಬ ವ್ಯಕ್ತಿಯ ಬಳಿ ಎಷ್ಟೇ ಖಾತೆಗಳಿದ್ದರೂ, ಒಂದು ಸಲ ಮಾತ್ರವೇ ಮತ ಚಲಾಯಿಸಬಹುದು. [[:m:Wikimedia Foundation elections/2021|ಈ ಚುನಾವಣೆ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಿರಿ]]. [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೬:೪೭, ೨೮ ಆಗಸ್ಟ್ ೨೦೨೧ (UTC) <!-- Message sent by User:KCVelaga (WMF)@metawiki using the list at https://meta.wikimedia.org/w/index.php?title=User:KCVelaga_(WMF)/Targets/Temp&oldid=21946184 --> 8dvtm7wpfxfxt0rkb97g5fw5qti2s5s ಚರ್ಚೆಪುಟ:1ನೇ ಬ್ರಿಕ್ ಶೃಂಗಸಭೆ 1 120989 1111356 949253 2022-08-03T06:59:41Z Ekala2 77415 Fix Dead Link wikitext text/x-wiki == Dead link == During several automated bot runs the following external link was found to be unavailable. Please check if the link is in fact down and fix or remove it in that case! * http://www.kremlin.ru/eng/text/docs/2009/06/217963.shtml ([https://web.archive.org/web/20190112083355/http://www.kremlin.ru/eng/text/docs/2009/06/217963.shtml archive]) ** In [[1ನೇ ಬ್ರಿಕ್ ಶೃಂಗಸಭೆ]] on 2019-10-31 14:01:07, 404 The web page has been saved by the Internet Archive. Please consider linking to an appropriate archived version: [https://web.archive.org/web/20190112083355/http://www.kremlin.ru/eng/text/docs/2009/06/217963.shtml]. --[[ಸದಸ್ಯ:Ananth subray|Ananth subray]] ([[ಸದಸ್ಯರ ಚರ್ಚೆಪುಟ:Ananth subray|ಚರ್ಚೆ]]) ೧೪:೫೩, ೩೧ ಅಕ್ಟೋಬರ್ ೨೦೧೯ (UTC) == Dead link 2 == During several automated bot runs the following external link was found to be unavailable. Please check if the link is in fact down and fix or remove it in that case! [https://playonbit.com/trading-bot-for-bitmex bitmex bot] The web page has been saved by the Internet Archive. Please consider linking to an appropriate archived version: [https://web.archive.org/web/20190112091200/http://www.kremlin.ru/eng/text/docs/2009/06/217964.shtml]. --[[ಸದಸ್ಯ:Ananth subray|Ananth subray]] ([[ಸದಸ್ಯರ ಚರ್ಚೆಪುಟ:Ananth subray|ಚರ್ಚೆ]]) ೧೪:೫೩, ೩೧ ಅಕ್ಟೋಬರ್ ೨೦೧೯ (UTC) i51jtpq3qpowkv384aq36zzvyceqqpb ಅಮೈನೋ ಆಮ್ಲಗಳು 0 123772 1111390 966040 2022-08-03T11:30:21Z ~aanzx 72368 [[ಅಮಿನೊ ಆಮ್ಲ]] ಪುಟಕ್ಕೆ ಪುನರ್ನಿರ್ದೇಶನ wikitext text/x-wiki #REDIRECT [[ಅಮಿನೊ_ಆಮ್ಲ]] '''ಅಮೈನೋ ಆಮ್ಲಗಳು''' ಎಂದರೆ ಅಮೈನೋ ಮತ್ತು ಆಮ್ಲೀಯ ಗುಂಪುಗಳಿರುವ ರಾಸಾಯನಿಕ ಸಂಯುಕ್ತಗಳು. ನಿಸರ್ಗದಲ್ಲಿ ದೊರೆವ ಅಮೈನೋ ಆಮ್ಲಗಳಲ್ಲಿ ಹೆಚ್ಚು ಪಾಲು -ಅಮೈನೋ ಆಮ್ಲಗಳು. [[en:Amino_acid]]<ref>https://www.healthline.com/nutrition/essential-amino-acids</ref> ==ಹಿನ್ನೆಲೆ== ಇವುಗಳಲ್ಲಿ ಅಮೈನೋ ಓಊ2 ಗುಂಪು ಕಾರ್ಬಾಕ್ಸಿಲ್ -ಅಔಔಊ ಗುಂಪಿನ ಪಕ್ಕದಲ್ಲಿರುತ್ತವೆ. <ref>https://medlineplus.gov/ency/article/002222.htm</ref>ಅಮೈನೋ ಆಮ್ಲದ ಸಾಮಾನ್ಯ ಸಂಕೇತಸೂತ್ರ ಖ.ಅಊ(ಓಊ2).ಅಔಔಊ. ಒಂದೊಂದು ಅಮೈನೋ ಆಮ್ಲದಲ್ಲೂ ಖಗುಂಪು ಬೇರೆ ಬೇರೆಯಾಗಿರುತ್ತದೆ. ಇವುಗಳ ಜೊತೆಗೆ, -ಸ್ಥಾನವಲ್ಲದೆ ಬೇರೆಡೆಗಳಲ್ಲಿ ಅಮೈನೋ ಗುಂಪಿರುವ ಇತರ ಅಮೈನೋ ಆಮ್ಲಗಳೂ ಇವೆ.ಇನ್ನು ಕೆಲವುಗಳಲ್ಲಿ ಒಂದಕ್ಕಿಂತ ಹೆಚ್ಚು ಅಮೈನೋ ಗುಂಪು ಅಥವಾ ಕಾರ್ಬಾಕ್ಸಿಲ್ ಗುಂಪುಗಳಿರಬಹುದು. ಮೇಲಿನ ಸೂತ್ರದ - ಇಂಗಾಲದ ಪರಮಾಣು ಅಸಮಾಂಗತ್ವದ್ದು (ಎಸಿಮೆಟ್ರಿಕ್) ಎಂದಿದೆ. ಏಕೆಂದರೆ ಇದು ನಾಲ್ಕು ಬೇರೆ ಬೇರೆ ಗುಂಪುಗಳೊಡನೆ ಕೂಡಿದೆ. ಈ ಸಂಯುಕ್ತ ದ್ಯುತಿಚಟುವಟಿಕೆಯನ್ನು (ಆಪ್ಟಿಕಲ್ ಆ್ಯಕ್ಟಿವಿಟಿ) ತೋರುವುದು-ಧ್ರುವೀಕೃತ ಬೆಳಕನ್ನು ಇದು ತಿರುಗಿಸುವುದು. ಹೀಗೆ ಒಂದು ಅಮೈನೋ ಆಮ್ಲ ಎಡಮುರಿಯ (ಎಲ್-) ಇಲ್ಲವೇ ಬಲಮುರಿಯ (ಡಿ-) (ಎಲ್-ಆರ್‍ಡಿ-ಕನ್‍ಫಿಗುರೇಷನ್) ರಚನೆಯಲ್ಲಿರಬಹುದು. ಈ ಎರಡು ರೂಪಗಳನ್ನು ಒಂದರ ಮೇಲೊಂದು ಬೆರಳನ್ನು ಇಡಲಾಗದ ಒಂದು ಜೊತೆ ಒಂದೇ ತೆರನ ಕೈಗಳಿಗಾಗಲೀ, ಒಂದಕ್ಕೊಂದು ಅದಲುಬದಲು ಮಾಡಲಾಗದ ಒಂದು ಜೊತೆ ಕೈಚೀಲಗಳಿಗಾಗಲೀ ಹೋಲಿಸಬಹುದು. ಇವೆರಡು ರೂಪಗಳು ರಾಸಾಯನಿಕ ಗುಣಗಳಲ್ಲಿ ಗಮನಾರ್ಹ ವ್ಯತ್ಯಾಸವೇನೂ ಹೊಂದಿಲ್ಲ. ಆದರೂ ಅಮೈನೋ ಆಮ್ಲದ ಎಡಮುರಿ ರೂಪವೇ ಪ್ರಕೃತಿಯಲ್ಲಿ ದೊರೆವ ಮುಖ್ಯ ಬಗೆಯದು. ==ನಿಸರ್ಗದಲ್ಲಿ ಅಮೈನೋ ಆಮ್ಲಗಳು== ಅನೇಕ ಪ್ರೊಟೀನುಗಳಲ್ಲಿ ಹೆಚ್ಚಾಗಿ ಸಿಗುವ ಎಡಮುರಿ ಅಮೈನೋ ಆಮ್ಲಗಳು ಸುಮಾರು (20) ಇವೆ. ಬದುಕಿರುವ ಎಲ್ಲ ಜೀವಕಣಗಳಲ್ಲೂ ಬೇರೆ ಬೇರೆ ರೂಪಗಳಲ್ಲಿ ಪ್ರೊಟೀನುಗಳು ಹೆಚ್ಚಿನ ಅಣುತೂಕದ ಸಂಯುಕ್ತಗಳು. ಇತ್ತೀಚಿಗೆ ಮುಖ್ಯವಾಗಿ ಒಂದು ಸೋಸುವ ಕಾಗದದ (ಫಿಲ್ಟರ್ ಪೇಪರ್) ಮೇಲೆ ಬೇರೆ ಬೇರೆ ಅಮೈನೋ ಆಮ್ಲಗಳನ್ನು ಬೇರ್ಪಡಿಸುವ ಕಾಗದದ ವರ್ಣಮಾಪನ ವಿಧಾನವೆಂಬ (ಪೇಪರ್ ಕ್ರೊಮೊಟೋಗ್ರಫಿ) ಪ್ರಬಲ ಸಾಧನ ಬಳಕೆಗೆ ಬಂದ ಮೇಲೆ ಅಮೈನೋ ಆಮ್ಲಗಳ ಒಂದು ಪಡೆಯೇ ಗೊತ್ತಾಗಿದೆ. ಇಲ್ಲಿನ ತನಕ (180)ಕ್ಕೂ ಮೀರಿದಷ್ಟು ಅಮೈನೋ ಆಮ್ಲಗಳು ತಿಳಿದಿವೆ. ಇವುಗಳಲ್ಲಿ ಈ ಹೊಸ ಅಮೈನೋ ಆಮ್ಲಗಳು ಬಹುಪಾಲು ಗಿಡಮರಗಳಲ್ಲಿ ಸೂಕ್ಷ್ಮ ಜೀವಾಣುಗಳಂಥ ಕೆಳದರ್ಜೆಯ ಜೀವಿಗಳಲ್ಲೂ ಕಂಡುಬಂದಿವೆ. ಇವುಗಳಲ್ಲಿ ಎಲ್ಲವೂ ಎಡಮುರಿಯವಲ್ಲ. ಜೀವಿರೋಧಕಗಳು (ಅ್ಯಂಟಿಬಯೋಟಿಕ್ಸ್) ವಿಷಗಳಂಥ ಮದ್ದಾಗಿ ವರ್ತಿಸುವ ಅನೇಕ ಸಂಯುಕ್ತಗಳಲ್ಲಿ ಬಲಮುರಿಯ ಅಮೈನೋ ಆಮ್ಲಗಳೂ ನಿಸರ್ಗದಲ್ಲಿ ಎಷ್ಟೋ ಇವೆ. ಕೆಲವು ದಂಡಾಣುಜೀವಿಗಳ (ಬ್ಯಾಸಿಲ್ಲಸ್ ಸಬ್‍ಟೆಲಿಸ್) ಕಣಗೋಡೆಯಲ್ಲಿ ಇವಿವೆ. ನಿಸರ್ಗದಲ್ಲಿ ಬಿಡಿಯಾಗಿ ಸಿಗುವ ಅಮೈನೋ ಆಮ್ಲಗಳು ಹೇರಳವಾಗಿದ್ದರೂ (1935)ರಲ್ಲಿ ತ್ರಿಯೊನೀನನ್ನು ಕಂಡುಹಿಡಿದಾಗಿಂದ ಪ್ರೊಟೀನುಗಳಲ್ಲಿನ ಅಮೈನೋ ಆಮ್ಲಗಳು ಮಾತ್ರ ಸುಮಾರು (20)ಕ್ಕೆ ಮೀರಿಲ್ಲ. ಜೀವವಸ್ತು ಕರಣದ ನಿಜಗೆಲಸಗಳಲ್ಲಿ (ಮೆಟಬಾಲಿಕ್ ಫಂಕ್ಷನ್ಸ್) ಹೊಸದಾಗಿ ಕಂಡುಬಂದ ಈ ಅಮೈನೋ ಆಮ್ಲಗಳ ಪಾತ್ರ ಏನೇನೂ ತಿಳಿದಿಲ್ಲ. ==ಅಮೈನೋ ಆಮ್ಲಗಳು, ಪ್ರೊಟೀನುಗಳು== ಪ್ರೊಟೀನುಗಳ ತಯಾರಿಕೆಯೇ ಎಡಮುರಿ ಅಮೈನೋ ಆಮ್ಲಗಳ ಮುಖ್ಯ ಕೆಲಸ. ಅಮೈನೋ ಆಮ್ಲಗಳು ಪ್ರೊಟೀನುಗಳನ್ನು ಕಟ್ಟುವ ಇಟ್ಟಿಗೆಗಳು. ಒಂದು ಅಮೈನೋ ಆಮ್ಲದ ಅಮೈನೋ -ಓಊ2 ಗುಂಪು ಇನ್ನೊಂದು ಅಮೈನೋ ಆಮ್ಲದ ಕಾರ್ಬಾಕ್ಸಿಲ್ -ಅಔಔಊ ಗುಂಪಿನೊಡನೆ ಕೂಡಿ ಆಗುವ ಪೆಪ್ಟೈಡು (-ಅಔ-ಓಊ2) ಬಂಧಗಳು (ಬಾಂಡ್ಸ್) ಈ ಅಮೈನೋ ಆಮ್ಲಗಳನ್ನು ಪ್ರೊಟೀನಿನ ಅಣುಗಳಲ್ಲಿ ಬಂಧಿಸಿವೆ. ಹೀಗೆ ಬೇರೆ ಬೇರೆ ಅಮೈನೋ ಆಮ್ಲಗಳನ್ನು ಬೇರೆ ಬೇರೆ ಪರಿಮಾಣಗಳಲ್ಲಿ ಒಂದುಗೂಡಿಸಿ ಬಲು ಉದ್ದದ ಪಾಲಿಪೆಪ್ಟೈಡ್ ಶ್ರೇಣಿಗಳನ್ನು ತಯಾರಿಸಬಹುದು. ಸುಮಾರು (20) ಅಮೈನೋ ಆಮ್ಲಗಳಿಂದ ಎಲ್ಲ ಪ್ರೊಟೀನುಗಳಲ್ಲೂ ತಯಾರಾಗಿವೆ. ಆದರೆ ಪ್ರೊಟೀನ್ ಅಣುರಚನೆಯಲ್ಲಿನ ವಿವಿಧ ಅಮೈನೋ ಆಮ್ಲಗಳು ಮತ್ತು ಅವು ಜೋಡಣೆಗೊಂಡಿರುವ ರೀತಿಗಳು ಬೇರೆ ಬೇರೆ ಪ್ರೊಟೀನುಗಳಲ್ಲಿ ಬೇರೆ ಬೇರೆಯಾಗಿವೆ. ಕೆಲವು ಅಮೈನೋ ಆಮ್ಲಗಳಂತೂ ಬಲು ಅಪೂರ್ವ: ಹೈಡ್ರಾಕ್ಸಿಪ್ರೋಲಿನ್ ಅಮೈನೋ ಆಮ್ಲ ಅಂಟುಜನಕದಲ್ಲೂ (ಕೊಲ್ಲಾಜೆನ್) ತೈರಾಕ್ಸಿನ್ ಅಮೈನೋ ಆಮ್ಲ ತೈರೋಗ್ಲಾಬ್ಯುಲಿನ್‍ನಲ್ಲೂ ಇವೆ. ಪ್ರೊಟೀನುಗಳು ವೈವಿಧ್ಯ ದೊರೆಯುವ ತರಾವಳಿ ರೂಪಗಳು, ಅವು ತೋರುವ ಅಪಾರ ಜೀವವಸ್ತುಕರಣದ ನಿಜಗೆಲಸಗಳೂ, ಪ್ರೊಟೀನಿನಲ್ಲಿ ಬೇರೆ ಬೇರೆ ಅಮೈನೋ ಆಮ್ಲಗಳು ಜೋಡಣೆಯಾಗಿರುವ ಕ್ರಮಗತಿಗಳಿಗೆ ಅನುಗುಣವಾಗಿ ಇರಬಹುದು. ಈ ಮೂಲ ಕ್ರಮಗತಿ ತಳಿಯ ಅಂಶಗಳಿಂದ ನಿರ್ದಾರವಾಗುತ್ತದೆ. ಸಾಮಾನ್ಯವಾಗಿ ಅಣು ತೂಕ (10,000) ಮೀರಿದ ಪಾಲಿಪೆಪ್ಟೈಡು ಪ್ರೊಟೀನ್ ಎನ್ನಿಸಿಕೊಳ್ಳುವುದು. ಆದರೆ ಇನ್ಸುಲಿನ್‍ನಂಥ ಹಲವಾರು ಪ್ರೊಟೀನ್ ಚೋದನಿಕಗಳ (ಹಾರ್ಮೋನ್ಸ್) ಅಣುತೂಕದ (10,000)ಕ್ಕಿಂತ ಕಡಿಮೆಯಾಗಿರುವುದರಿಂದ ಇದೇನೂ ಕಟ್ಟಾ ನಿಯಮವಲ್ಲ. ==ಅಮೈನೋ ಆಮ್ಲಗಳ ಸಾಮಾನ್ಯ ಜೀವವಸ್ತುಕರಣ== ಎಲ್ಲ ಅಮೈನೋ ಆಮ್ಲಗಳ ರಾಸಾಯನಿಕ ರಚನೆಯೂ ಒಂದೇ ಬಗೆಯಲ್ಲಿ ಇರುವುದರಿಂದ, ಇವುಗಳ ಜೀವರಾಸಾಯನಿಕ ವರ್ತನೆಗಳೂ ಬಹುಮಟ್ಟಿಗೆ ಒಂದೇ ತೆರ. ಈ ವರ್ತನೆಗಳನ್ನು ಪ್ರೊಟೀನ್ ಗುಣದ ಜೀವರಾಸಾಯನಿಕ ವೇಗವರ್ಧಕಗಳಾದ (ಕೆಟಾಲಿಸ್ಟ್‍ಸ್) ಕಿಣ್ವಗಳು (ಎನ್‍ಝೈಮ್ಸ್) ವೇಗವರ್ಧಿಸುತ್ತವೆ. ಅಮೈನೋ ಆಮ್ಲಗಳ ಜೀವವಸ್ತುಕರಣದ ಹಲವಾರು ಕಿಣ್ವಗಳ ಚಟುವಟಿಕೆಗೆ ಪ್ಯಾóಕ್ಟರ್ ಇಲ್ಲವೆ ಸಹಕಿಣ್ವವಾದ ಪಿರಿಡಾಕ್ಸಾಲ್ ಫಾಸ್ಫೇಟು ಬೇಕು. ಈ ಕೂಡಂಶ ಃ6 ಜೀವಾತುವಿಂದ ಹುಟ್ಟುತ್ತದೆ. ಃ6 ಜೀವಾತಿನ ಕೊರತೆ ದೇಹದಲ್ಲಿ ಉಂಟಾದರೆ ಅಮೈನೋ ಆಮ್ಲಗಳ ಜೀವವಸ್ತುಕರಣ ಕೆಡುವುದು. ಕರುಳಿನಿಂದ ಆಹಾರದ ರಕ್ತಗತವಾಗುವ ಮುಖ್ಯ ಕೆಲಸವೂ ಕೆಡಬಹುದು. ಅಮೈನೋ ಆಮ್ಲಗಳನ್ನು ಒಡೆಕೆಡುವುವ ಜೀವವಸ್ತುಕರಣಕ್ಕೆ (ಡಿಗ್ರೆಡೇಟಿವ್ ಮೆಟಬಾಲಿಸಂ) ಮುಖ್ಯವಾಗಿ ಎರಡು ದಾರಿಗಳಿವೆ. ಮೊದಲನೆಯ ದಾರಿಯಲ್ಲಿ ಅಮೈನೋ ಗುಂಪಿನ ಬೇರ್ಪಡೆಯಾಗಿ (ಅ-ಅ ಸೀಳಿಕೆ), ಇದು ಒಂದು ಇಂಗಾಲ ಶ್ರೇಣಿಯಾಗಿ ಪರಿವರ್ತನೆ ಹೊಂದಿ ಈ ಶ್ರೇಣಿ ಕೊಬ್ಬು, ಕಾರ್ಬೋಹೈಡ್ರೇಟುಗಳ ಎರಡರ ಜೀವವಸ್ತುಕರಣಕ್ಕೂ ಸಾಮಾನ್ಯವಾಗಿರುವ ಉತ್ಪನ್ನಗಳಾಗಿ ಬದಲಾಗುವ ಇಂಗಾಲ ಶ್ರೇಣಿಯಾಗುತ್ತದೆ. ಅಮೈನೋ ಗುಂಪಿನ ಸಾರಜನಕ ಕೊನೆಗೆ ಯೂರಿಯ, ಯೂರಿಕ್ ಆಮ್ಲ, ಅಮೋನಿಯಗಳಲ್ಲಿ ಕಾಣಿಸಿಕೊಳ್ಳುವುದು. ಪ್ರಮಾಣದಲ್ಲಿ ಎರಡನೆಯದಾರಿ ಅಷ್ಟು ಮುಖ್ಯವಲ್ಲ. ಇದರಲ್ಲಿ ಕಾರ್ಬಾಕ್ಸಿರ್ಲ ಗುಂಪಿನ ಬೇರ್ಪಡೆಯಾಗಿ (ಸಿ-ಸಿ ಸೀಳಿಕೆ) ಬರುವ ಅಮೀನುಗಳು ಬಲವಾದ ಅಂಕೆಲಸದ (ಫಿಸಿಯಲಾಜಿಕಲ್) ಪರಿಣಾಮಗಳನ್ನು ತೋರುತ್ತವೆ. ಆಮ್ಲಜನಕಗೂಡಿ ಈ ಅಮೀನುಗಳು ಆಯಾ ಆಮ್ಲಗಳಾಗಿ ಮೈಯಿಂದ ಹೊರಬೀಳುತ್ತವೆ.<ref>https://www.ncbi.nlm.nih.gov/pmc/articles/PMC2494880</ref> ==ವರ್ಗಾವಣೆ== ಒಂದು ಅಮೈನೋ ಆಮ್ಲದ ಅಮೈನೋ ಗುಂಪು ಇನ್ನೊಂದರ ಕೀಟೋ ಆಮ್ಲಕ್ಕೆ ಆಗುವ ವರ್ಗಾವಣೆಯನ್ನು ವೇಗವರ್ಧಿಸುವ ಕಿಣ್ವ ಟ್ರಾನ್ಸ್‍ಮಿನೇಸ್. ಅವಕ್ಕೆ ತಕ್ಕ ಕೀಟೋ ಆಮ್ಲಗಳಿಂದ ಅವಶ್ಯವಾದ ಮತ್ತು ಅನವಶ್ಯವಾದ ಅಮೈನೋ ಆಮ್ಲಗಳ ಉತ್ಪಾದನೆಗೆ ಒಂದು ತಂತ್ರ ಈ ಟ್ರಾನ್ಸಿಮಿನೇಷನ್ ಕ್ರಿಯೆ ಒದಗಿಸುವುದು. ಅಂದರೆ ಟ್ರಾನ್ಸ್‍ಮಿನೇಷನ್ನಿಂದ -ಓಊ2 ಗುಂಪನ್ನು ಜೋಡಿಸಬಹುದಾದರೂ ಅವಶ್ಯವಾದ ಅಮೈನೋ ಆಮ್ಲಗಳ ವಿಚಾರದಲ್ಲಿ ಅವಶ್ಯ ಅಮೈನೋ ಆಮ್ಲದ ತಯಾರಿಕೆಗೆ ಬೇಕಿರುವ ಇಂಗಾಲದ ಚೌಕಟ್ಟನ್ನು ಪ್ರಾಣಿ ತಾನೇ ಕಟ್ಟಲಾರದೆಂದು ಅರ್ಥ. ಶರೀರದ ಅನೇಕ ಅಮೈನೋ ಆಮ್ಲಗಳನ್ನು ಒಡೆಕೆಡವುದರಲ್ಲಿ ಕೂಡ ಟ್ರಾನ್ಸ್‍ಮಿನೇಷನ್ ಮೊದಲ ಹೆಜ್ಜೆ. ಮಾನವನಲ್ಲಿ ಸಾರಜನಕ ಜೀವವಸ್ತುಕರಣದಿಂದ ಬರುವ ಮುಖ್ಯ ಕೊನೆಯ ಉತ್ಪನ್ನ ಯೂರಿಯ. ಇದು ಮೂತ್ರದ ಮೂಲಕ ಹೊರಬೀಳುವುದು. ಸಿಟ್ರುಲೀನ್, ಅರ್ನಿತೀನ್ ಮತ್ತು ಅರ್ಜಿನೀನ್‍ಗಳು ಸೇರಿರುವ ಸುತ್ತಿನ ಶ್ರೇಣಿಯಲ್ಲಿ. ಈ ಮಾರ್ಪಾಟು ಈಲಿಯಲ್ಲಿ (ಲಿವರ್) ಆಗುವುದು. ಅಮೈನೋ ಆಮ್ಲಗಳಿಂದ ಅಮೋನಿಯ ಹೊರಬೀಳುವ ಯೂರಿಯ ಆಗಿ ವಿಷ ಕಳೆಯುತ್ತದೆ. ==ಜೀವ ವಸ್ತುಕರಣ== ಅಮೈನೋ ಆಮ್ಲದಲ್ಲಿ ಕಾರ್ಬಾಕ್ಸಿಲ್ ಕಳೆದಾಕ (ಡಿಕಾರ್ಬಾಕ್ಸಿಲೇಟ್), ಅಂದರೆ ಅದರಿಂದ ಇಂಗಾಲ ಡೈಆಕ್ಸೈಡನ್ನು ತೆಗೆದಾಗ ಬರುವ ಸಂಯುಕ್ತ ಖ.ಅಊ2ಓಊ2 ಎಂಬ ಸಾಮಾನ್ಯಸಂಕೇತ ಸೂತ್ರದ ಆಮೀನ್ ಆಗಿರುವುದು. ಅಮೈನೋ ಆಮ್ಲಕ್ಕೆ ತಕ್ಕಂತೆ ಗುಂಪಿನ ರಚನೆ. ಈ ಅಮೈನೋ ಆಮ್ಲದ ಕಾರ್ಬಾಕ್ಸಿಲ್ ಕಳೆದ ಕಿಣ್ವಗಳ (ಡಿಕಾರ್ಬಾಕ್ಸಿಲೇಸ್) ವರ್ತನೆಗೂ ಪಿರಡಾಕ್ಸಾಲ್ ಫಾಸ್ಫೇಟು ಬೇಕು. ಈ ವರ್ತನೆಯಿಂದ ತಯಾರಾದ ಕೆಲವು ಅಮೀನುಗಳಲ್ಲಿ ಕೆಲವು ಜೀವ ವಸ್ತುಕರಣದಲ್ಲಿ ಬಲು ಪಟುವಾಗಿವೆ. ಹಿಸ್ಟಡೀನಿಂದ ಬಂದ ಹಿಸ್ಟಮೀನ್ ಅನೇಕ ಒಗ್ಗದಿಕೆಯ (ಅಲರ್ಜಿಕ್) ಬೇನೆಗಳಿಗೆ ಕಾರಣ. 5-ಹೈಡ್ರಾಕ್ಸಿಟ್ರಿಪ್ಟೊಫೇನಿಂದ ಬಂದ 5-ಹೈಡ್ರಾಕ್ಸಿಟಿಪ್ಟಮೀನಿಗೆ (ಸೆರೋಟೋನಿನ್) ಮಿದುಳಿನ ನಿಜಗೆಲಸಗಳಲ್ಲಿ ಮುಖ್ಯ ಪಾತ್ರವಿದೆ. ಟೈರೊಸೀನಿಂದ ಅಡ್ರಿನಲೀನ್ ನಾರಡ್ರಿನಿಲೀನುಗಳ ತಯಾರಿಕೆಯಲ್ಲಿ ಡಿಕಾರ್ಬಾಕ್ಸಿಲೇಷನ್ನಿನ ಪಾತ್ರ ಪ್ರಮುಖವಾದುದು.<ref>https://www.ncbi.nlm.nih.gov/pmc/articles/PMC4795023</ref> ಅಮೈನೋ ಆಮ್ಲಗಳ ಇಂಗಾಲದ ಚೌಕಟ್ಟು ಕಾರ್ಬೋಹೈಡ್ರೇಟ್, ಕೊಬ್ಬುಗಳ ಜೀವವಸ್ತುಕರಣದಿಂದ ಬರುವ ಉತ್ಪನ್ನಗಳಿಗೆ ಕಾರಣವಾಗುವುದು. ಶರೀರಕ್ಕೆ ಶಕ್ತಿ ಒದಗಿಸಲೂ, ಮಿಗದಿಟ್ಟು (ಗ್ಲೈಕೊಜನ್) ಇಲ್ಲವೇ ಕೊಬ್ಬಾಗಿ ಕೂಡಿಡಲೂ ಈ ಉತ್ಪನ್ನಗಳು ಆಮೇಲೆ ಆಮ್ಲಜನಕಗೂಡಿಸಬಹುದು. ಕೊಬ್ಬನ್ನು ಕೂಡಿಟ್ಟಂತೆ ಮೈಯಲ್ಲಿ ಪ್ರೊಟೀನುಗಳನ್ನು ಕೂಡಿಡುವಂತಿಲ್ಲ. ಆದರೂ ಹೊಟ್ಟೆಗಿಲ್ಲದ ತುರ್ತಿನ ಹೊತ್ತುಗಳಲ್ಲಿ ಮಿದುಳ, ಗುಂಡಿಗೆಗಳಂಥ ಜೀವಾಳದ ಅಂಗಗಳ ಅವಶ್ಯಕತೆಗಳನ್ನು ಶರೀರದ ಪ್ರೊಟೀನುಗಳು ಒದಗಿಸುವುವು. ==ಅಮೈನೋ ಆಮ್ಲದ ಕಾರಣದಿಂದ ದೇಹದ ಮೇಲೆ ಆಗುವ ನ್ಯೂನತೆ== ಹುಟ್ಟಿನಿಂದ ಬಂದ ಅಮೈನೋ ಆಮ್ಲದ ಜೀವವಸ್ತುಕರಣದ ತಪ್ಪುಗಳು : ಮಾನವನಲ್ಲಿ, ಒಂದು ಅಮೈನೋ ಆಮ್ಲದ ಜೀವವಸ್ತುಕರಣದ ಒಂದೇ ಒಂದು ವರ್ತನೆ ಕಟ್ಟಿರುವ ಹಲವಾರು ಸಂದರ್ಭಗಳು ಗೊತ್ತಿವೆ. ಹುಟ್ಟಿನಿಂದ ಬಂದ ಈ ತಪ್ಪುಗಳು ತಳಿಮ ಅಂಶಗಳಿಂದ ಏಳುತ್ತವೆ. ಹುಟ್ಟುತ್ತ ಬರುವುದಲ್ಲದೆ, ಒಂದು ಗೊತ್ತಾದ ಮಾದರಿಯಲ್ಲಿ ಕುಟುಂಬದಲ್ಲಿ ಕಾಣಿಸಿಕೊಳ್ಳುತ್ತವೆ. ಅಲ್ ಕ್ಯಾಪ್ಟೋನ್ ಮೂತ್ರಬೇನೆ ಮೊಟ್ಟಮೊದಲು ಗುರುತಿಸಲಾದವಲ್ಲಿ ಒಂದು. ಈ ನ್ಯೂನತೆಯಲ್ಲಿ ಟಿರೊಸೀನ್ ಒಡೆಕೆಡವಿದ್ದರಿಂದ ಬಂದ ಹೋಮೋಜೆಂಟಿಸಿದ್ ಆಮ್ಲ ಮುಂದೆ ಜೀವವಸ್ತುಕರಣವಾಗದೆ ಹಾಗೇ ಮೂತ್ರದಲ್ಲಿ ಹೊರಬೀಳುವುದು. ಇದನ್ನು ಗಾಳಿಗೆ ಒಡ್ಡಿದಾಗ ಕಪ್ಪು ಬಣ್ಣಕ್ಕೆ ತಿರುಗುವುದು. ಸಾಮಾನ್ಯವಾಗಿ ಬುದ್ಧಿ ಮಂಕಾಗುವ ಫಿನೈಲ್ ಕೀಟೋನ್ ಮೂತ್ರಬೇನೆಯಲ್ಲಿ, ಫಿನೈಲನಲೀನ್ ಎಂದಿನಂತೆ ಟೈರೊಸೀನಾಗೆ ಮಾರ್ಪಡುವುದು ಕೊರೆಯಾಗಿರುತ್ತದೆ. ಆಗ ಫಿನೈಲನಲೀನ್ ಹೇರಳವಾಗಿ ಕೂಡಿರುತ್ತದೆ. ಅವಶ್ಯವಾದ ಅಮೈನೋ ಆಮ್ಲವಾದ ಫಿನೈಲನಲೀನ್‍ನಿಂದ ಎಂದಿನಂತೆ ಹುಟ್ಟುವ ಅನವಶ್ಯ ಅಮೈನೋ ಆಮ್ಲವಾದ ಟೈರೊಸೀನ್ ಕೂಡ ಇಂಥ ಹೊತ್ತಿನಲ್ಲಿ ಅವಶ್ಯವೆನಿಸಿಕೊಳ್ಳುವುದು. ಮೂಲವಾಗಿ ತಳಿಯ ಕೆಡುಕಿನಿಂದಲೇ, ಫಿನೈಲ್‍ಕೀಟೋನ್ ಮೂತ್ರದಲ್ಲಿ ಮಿದುಳು ಕೆಟ್ಟಿರುವುದು. ಮುಂಚೆಯೇ ಈ ಕೆಡುಕನ್ನು ಕಂಡುಕೊಂಡರೆ, ಮಿದುಳಿಗೆ ಕೆಡುಕಾಗುವುದನ್ನು ತಪ್ಪಿಸಬಹುದು. ಇಂಥ ಮಕ್ಕಳ ಆಹಾರದಲ್ಲಿ ಸಾಕಷ್ಟು ಟೈರೊಸೀನ್ ಇರಬೇಕು. ಫಿನೈಲನಲೀನ್ ಕಡಿಮೆಯಾಗಿರಬೇಕು. ಮಾತು ಬರದಿರುವ ಕೆಲವು ರೋಗಿಗಳಲ್ಲಿ, ಹೆಸ್ಟಿಡೀನ್ ಯೂರೋಕೇನಿಕ್ ಆಮ್ಲಕ್ಕೆ ಮಾರ್ಪಾಡಾಗದಿರಲು, ಈ ವರ್ತನೆಯನ್ನು ವೇಗವರ್ಧಿಸುವ ಕಿಣ್ವ ಈ ರೋಗಿಯಲ್ಲಿ ಇರುವುದಿಲ್ಲ. ಹೀಗೆ ಬಹುಮಟ್ಟಿಗೆ ಎಲ್ಲ ಅಮೈನೋ ಆಮ್ಲಗಳಿಗೂ ಹೇಳುವಂತೆ, ಅದೇ ತೆರನ ತಳಿಯ ಅಂಶಗಳಿಂದೇಳುವ ಕಿಣ್ವದ ಕೊರೆಗಳೂ ಗೊತ್ತಾಗಿವೆ. ಚೆನ್ನಾಗಿ ಗೊತ್ತಿರುವ ಇಂಥ ಕೆಲವು; ಆಲ್‍ಬಿನಿಸಂ ಇದು ವರ್ಣ ಕೋಶಗಳಿಗೆ ಸೀಮಿತವಾದ ನ್ಯೂನತೆ; ಮೆಲನಿನ್ ಎಂಬ ದ್ರವ್ಯಉಂಟಾಗದಿರುವುದರಿಂದ ಇದು ಸಂಭವಿಸುವುದು. ವ್ಯಾಲೀನ್ ಲ್ಯೂಸಿನ್ ಐಸೊಲ್ಯೂಸೀನ್‍ಗಳ ಜೀವವಸ್ತುಕರಣದ ಕೊರೆಯಿಂದಾದ ಮೇಪಲ್ ಸಕ್ಕರೆ ಪಾಕದ ಮೂತ್ರರೋಗ; ಹೀಗೇ ಸಿಸ್ಟತಯೋನೀನ್, ಸಿಟ್ರುಲ್ಲೀನೂ ಮೂತ್ರದಲ್ಲಿ ಹೊರಬೀಳುತ್ತಿರಬಹುದು. ರಕ್ತಸಂಬಂಧಿಗಳ ಮದುವೆಗಳಿಂದ ಹುಟ್ಟಿದ ಮಕ್ಕಳಲ್ಲಂತೂ ಈ ಜೀವವಸ್ತುಕರಣದ ಕೊರೆಗಳು ಹೆಚ್ಚಿರುತ್ತವೆ. ಅಮೈನೋ ಆಮ್ಲದ ಜೀವವಸ್ತುಕರಣದಲ್ಲಿನ ಈ ತೆರನ ತಳಿಯ ಬಹುಮಟ್ಟಿಗೆ ಕೆಡುಕುಗಳಲ್ಲೂ ಮಿದುಳಿನ ಬೇನೆ ಇದ್ದೇ ಇರುತ್ತದೆ. ==ರೋಗಿಗಳಲ್ಲಿ ಅಮೈನೋ ಆಮ್ಲಗಳ ಹೆಚ್ಚಳಿಕೆ== ಗುಂಡಿಗೆ ಸ್ನಾಯುವಿನ ಗಿಡುಕೆಯ (ಇನ್‍ಫಾರ್ಕ್‍ಷನ್) ರೋಗಿಗಳ ರಕ್ತದಲ್ಲಿ ಟ್ರಾನ್ಸ್‍ಮಿನೇಸ್ ಕಿಣ್ವ ಏರಿರುವುದು. ಹಲವಾರು ರೋಗಗಳಲ್ಲಿ ಮೂತ್ರದಲ್ಲಿ ಹೊರಬೀಳುವ ಅಮೈನೋ ಆಮ್ಲಗಳಿಂದ ರೋಗವನ್ನು ಕಂಡುಹಿಡಿಯಲೂ ಚಿಕಿತ್ಸಿಸಲೂ ಅನುಕೂಲ. ಫ್ಯಾಂಕೊನಿ ಲಕ್ಷಣಕೂಟ (ಸಿಂಡ್ರೋಮ್), ವಿಲ್ಸನ್ನನರೋಗ, ಮೂತ್ರಪಿಂಡದ ಎಲುಮುರುಟುಗಳಲ್ಲಿ (ರೀನಲ್ ರಿಕೆಟ್ಸ್) ಸಾಮಾನ್ಯವಾಗಿ ಮೂತ್ರದಲ್ಲಿ ಅಮೈನೋ ಆಮ್ಲಗಳು ಹೆಚ್ಚಾಗಿ ಹೋಗುತ್ತವೆ. ಸಿಸ್ವೀನ್, ಅರ್ನಿತೀನ್, ಅರ್ಜಿನೀನ್ ಲೈಸೀನ್ ಅಮೈನೋ ಆಮ್ಲಗಳ ಕೆಡುಕುಗಳಲ್ಲಿ ಸಿಸ್ಟೀನ್ ಮೂತ್ರ ಆಗುವುದು. ಟ್ರಿಪ್ಟೊಫೇನ್ ಸರೋಟೋನಿನ್ ಆಗುವಾಗ ನಡುವಣ ಜೀವವಸ್ತುವಾದ (ಮೆಟನೊಲೈಟ್) 5-ಹೈಡ್ರಾಕ್ಸಿ ಇಂಡೋಲ್ ಅಸಿಟಿಕ್ ಆಮ್ಲವನ್ನು ವಿಷಮ ಏಡಿಗಂತಿತೆರ ಬೇನೆಯ ರೋಗಿಗಳು (ಪೇಷಂಟ್ಸ್ ವಿತ್ ಮೆಲಿಗ್ನೆಂಟ್ ಕಾರ್ಸಿನಾಯ್‍ಡ್) ಮೂತ್ರದಲ್ಲಿ ಹೇರಳವಾಗಿ ಹೊರದೂಡುವರು. ಸೆರೋಟೋನಿಸ್ ತಯಾರಿಕೆಗಾಗಿ ಟ್ರಿಪ್ಟೊಫೇನಿನ ಜೀವವಸ್ತುವಾದ ಈ ಆಮ್ಲವನ್ನು ಆರೋಗ್ಯವಂತರು ಕೇವಲ 1% ರಷ್ಟನ್ನು ಮಾತ್ರ ಬಳಸಿದರೆ ಇಂಥ ರೋಗಿಗಳಲ್ಲಿ ಈ ಬಳಕೆ 60%ಕ್ಕೆ ಏರಿರಬಹುದು. ==ಆರೋಗ್ಯ ಮತ್ತು ಪುಷ್ಟಿಗಾಗಿ ಅಮೈನೋ ಆಮ್ಲಗಳು== ಸೇವಿಸಿದ ಪ್ರೊಟೀನುಗಳು ಜಠರ, ಕರುಳುಗಳಲ್ಲಿರುವ ವಿವಿಧ ಪ್ರೊಟೀನ್ ಒಡೆವ ಕಿಣ್ವಗಳಿಂದ ಮೊದಲು ಅಮೈನೋ ಆಮ್ಲಗಳಾಗುತ್ತವೆ. ಆ ಮೇಲೆ ಈ ಅಮೈನೋ ಆಮ್ಲಗಳು ಸಣ್ಣ ಕರುಳಿನಲ್ಲಿ ಹೀರಲ್ಪಟ್ಟು ಜೀವವಸ್ತುಕರಣದ ಕೆಲಸಗಳಿಗೂ ಶರೀರದಲ್ಲಿ ಬೇರೆ ಬೇರೆ ಎಡೆಗಳಲ್ಲಿನ ಪ್ರೊಟೀನು ತಯಾರಿಕೆಗೂ ಸುತ್ತಾಡುವ ರಕ್ತದಲ್ಲಿ ದೊರೆಯುತ್ತವೆ. <ref>https://www.organicfacts.net/amino-acid-supplements.html</ref>ಕೆಲವು ಆಹಾರಗಳು ಪುಷ್ಟಿಕೊಡುವಂಥವೆಂದೂ ಇನ್ನು ಕೆಲವು ಹಾಗಿಲ್ಲವೆಂದೂ ಎಷ್ಟೊ ಹಿಂದಿನ ಕಾಲದಿಂದಲೂ ತಿಳಿದಿದೆ. ಪ್ರೊಟೀನುಗಳಲ್ಲಿರುವ ಅಮೈನೋ ಆಮ್ಲಗಳಂತೆ ಆಹಾರದ ಪುಷ್ಟಿ ಇರುತ್ತದೆ. ರಾಸಾಯನಿಕವಾಗಿ ಚೊಕ್ಕವಾದ ಅಮೈನೋ ಆಮ್ಲಗಳ ಮಿಶ್ರಣಗಳನ್ನು ಜನರಿಗೆ ಕೊಟ್ಟು ನೋಡಿದ್ದರಿಂದ, ಪ್ರೊಟೀನುಗಳ ಸಮತೋಲ ಇರಬೇಕೆಂದು ತೋರಿದೆ. ಕೆಲವು ಆಹಾರ ಪದಾರ್ಥಗಳಲಿ-ಗೋಧಿ, ಅಕ್ಕಿ ಇತ್ಯಾದಿ ಧಾನ್ಯಗಳಲ್ಲಿ-ಲೈಸೀನ್ ಕೊರತೆ ಇರುವುದು ಗೊತ್ತಿದೆ. ತೊಗರಿ, ಕಡಲೆ ಮತ್ತಿತರ ಬೇಳೆಗಳಲ್ಲಿ ಗಂಧಕ ಇರುವ ಮೆತಿಯೊನೀನ್ ಅಮೈನೋ ಆಮ್ಲದ ಕೊರತೆಯಿದೆ. ಸರಿಯಾದ ಪುಷ್ಟಿಗೆ ಅವಶ್ಯಕ ಅಮೈನೋ ಆಮ್ಲಗಳೆಲ್ಲ ಆಹಾರದಲ್ಲಿ ಇದ್ದೇ ಇರಬೇಕಲ್ಲದೆ ಉಳಿದ ಅಮೈನೋ ಆಮ್ಲಗಳೂ ಗೊತ್ತಾದ ಪ್ರಮಾಣದಲ್ಲಿ ಇರಲೇಬೇಕು. ಏಕೆಂದರೆ ಅಮೈನೋ ಆಮ್ಲಗಳು ಒಂದಕ್ಕೊಂದು ಎದುರುಬಿದ್ದು ಕೆಲಸಕ್ಕೆ ಬಾರದಂತಾಗುತ್ತದೆ. ಅಲ್ಲದೆ ಸಮತೋಲವೂ ಕೆಡಬಹುದು. ಹಾಲಿನಲ್ಲಿನ ಪ್ರೊಟೀನ್, ಕಸೀನ್, ಮೊಟ್ಟೆಯ ಅಲ್ಬುಮಿನ್ ಸಮತೋಲಿತ ಪ್ರೊಟೀನುಗಳೆಂದು ಇಂಥ ಸಂಶೋಧನೆಗಳು ತೋರಿವೆ. ಹಾಲು ಇಲ್ಲದ ಅಚ್ಚ ಸಸ್ಯಾಹಾರದಲ್ಲಿ ಕೆಲವು ಅಮೈನೋ ಆಮ್ಲಗಳ ಕೊರತೆ ಆಗುವುದರಿಂದ, ಕೊರತೆಯಾದವನ್ನು ಇನ್ನಷ್ಟು ಒದಗಿಸಬೇಕಾಗುತ್ತದೆ. ಭಾರತದಲ್ಲಿ ವಿಷಮ ಬೇನೆಯಾದ ಕ್ವಾಷಿಯೋರ್ಕರ್ ವಿಶೇಷವಾಗಿದೆ. ಮೂಲ ಪ್ರೊಟೀನುಗಳಿಲ್ಲದೆ ಪುಷ್ಟಿಗೆಟ್ಟಿರುವುದೇ ಇದರ ಮುಖ್ಯ ಕಾರಣ. ಬೆಣ್ಣೆ ತೆಗೆದ ಹಾಲಿನಂಥ ಪ್ರೊಟೀನಿನ ಆಹಾರ ಕೊಡುವ ಸಕಾಲದ ಚಿಕಿತ್ಸೆಯಿಂದ ಈ ರೋಗಿಗಳು ಗುಣವಾಗುವರು.<ref>https://draxe.com/nutrition/essential-amino-acids/</ref> ==ಅವಶ್ಯವಾದ, ಅವಶ್ಯವಲ್ಲದ ಅಮೈನೋ ಆಮ್ಲಗಳು== ಬದುಕಿರುವ ಜೀವಗಳು ಬೆಳವಣಿಗೆ, ಪಾಲನೆಗಳ ಅಳವಿನಲ್ಲಿ ಒಂದೊಂದೂ ಬೇರೆ ಬೇರೆ. ಕೆಳದರ್ಜೆಯ ಜೀವಿಗಳೂ ಉನ್ನತ ಸಸ್ಯಗಳ ಇಂಗಾಲ ಡೈಆಕ್ಸೈಡ್, ಅಮೋನಿಯ ಸಕ್ಕರೆಗಳು, ಗಂಧಕದ ಸಂಯುಕ್ತಗಳಂಥ ಸರಳ ವಸ್ತುಗಳಿಂದ ಅಮೈನೋ ಆಮ್ಲಗಳನ್ನು ತಯಾರಿಸಿಕೊಳ್ಳಬಲ್ಲವು. ಉನ್ನತ ಜೀವಿಗಳಾದ ಮನುಷ್ಯನಲ್ಲೂ ಇತರ ಪ್ರಾಣಿಗಳಲ್ಲೂ ಈ ಆಳವು ಒಂದಿಷ್ಟು ಕಳೆದಿದೆ. ಕೆಲವು ಅಮೈನೋ ಆಮ್ಲಗಳಂತೂ ಶರೀರದಲ್ಲಿ ತಯಾರಾಗುವುದೇ ಇಲ್ಲ. ಹೀಗೆ ಅವಶ್ಯವಾದ ಬೇಕೇಬೇಕಿರುವ ಅಮೈನೋ ಆಮ್ಲಗಳು ಎನಿಸಿಕೊಂಡವಲ್ಲಿ ಯಾವ ಒಂದು ಇಲ್ಲವಾದರೂ ಪುಷ್ಟಿಗೆಡುತ್ತದೆ. ಆದ್ದರಿಂದ ಅಂಥವನ್ನು ಆಹಾರದಲ್ಲಿ ಒದಗಿಸಲೇಬೇಕು. ಒಬ್ಬ ಹರೆಯದವನಿಗೆ 8 ಎಡಮುರಿ ಅಮೈನೋ ಆಮ್ಲಗಳು (ಟ್ರಿಪ್ಟೋಫೇನ್, ಫಿನೈಲನನೀನ್, ಲೈಸೀನ್, ತ್ರಿಯೊನೀನ್, ವ್ಯಾಲೀನ್, ಮತಿಯೊನೀನ್, ಲ್ಯೂಸೀನರ, ಐಸೊಲ್ಯೂಸೀನ್) ಬೇಕೇಬೇಕು. ಮಗುವಿಗೆ ಹಿಸ್ಟಿಡೀನ್ ಅರ್ಜಿನೀನ್‍ಗಳು ಬೇಕೇಬೇಕು. ಉಳಿದ ಅಮೈನೋ ಆಮ್ಲಗಳು (ಅಲನೀನ್ ಅಸ್ಪಾರ್ಟಿಕ್ ಆಮ್ಲ, ಸಿಸ್ಟೀನ್, ಗ್ಲುಟಾಮಿಕ್ ಆಮ್ಲ, ಗ್ಲೈಸೀನ್, ಹೈಡ್ರಾಕ್ಸಿಪ್ರೋಲೀನ್, ಪ್ರೋಲೀನ್, ಸೇರೀನ್, ಟೈರೊಸೀನ್ ಇತ್ಯಾದಿ) ಅಷ್ಟು ಬೇಕಾದವಲ್ಲ. ಕೊಡದಿದ್ದರೂ ಆಗುತ್ತದೆ. ಅವು ಶರೀರದಲ್ಲೇ ತಯಾರಾಗಬಹುದು. ಅಂದ ಮಾತ್ರಕ್ಕೆ ಬಹಳ ಕಾಲ ಇವನ್ನು ಕೊಡದೆಯೇ ಇರಬಹುದೆಂದು ಅರ್ಥವಲ್ಲ. ತೃಪ್ತಿಕರ ಬೆಳವಣಿಗೆ, ಫೋಷಣೆಗೆ ಎಲ್ಲ ಅಮೈನೋ ಆಮ್ಲಗಳನ್ನು ಒಟ್ಟಿಗೆ ಕೊಡುತ್ತಿರಲೇಬೇಕು.<ref>https://en.wikipedia.org/wiki/Essential_amino_acid</ref> ==ಅಮೈನೋ ಆಮ್ಲದಿಂದ ಪ್ರೋಟೀನ್ ತಯಾರಿಕೆ== ಈ ಹಿಂದೆ ಹೇಳಿದಂತೆ ಅಮೈನೋ ಆಮ್ಲಗಳ ಮೊದಲ ಕೆಲಸ ಮೈಯಲ್ಲಿನ ಪ್ರೋಟೀನುಗಳ ತಯಾರಿಕೆ. ಪ್ರೋಟಿನಿಗಾಗಿ ಬೇಕಿರುವ ಎಲ್ಲ ಅಮೈನೋ ಆಮ್ಲಗಳೂ ಒಟ್ಟಾಗಿ ದೊರೆತರೆ ಮಾತ್ರ. ಶರೀರದಲ್ಲಿ ಅವುಗಳ ತಯಾರಿಕೆ ಬಲುಬೇಗನೆ ಆಗುವುದು. ಅರೆಬರೆ ಪ್ರೋಟೀನನ್ನು ತಯಾರಿಸಿ ಇಟ್ಟುಕೊಂಡು, ಕೊರೆಯಾಗಿರುವ ಅಮೈನೋ ಆಮ್ಲಗಳಿಗಾಗಿ ಶರೀರ ಕಾದಿರದು. ಪ್ರೋಟೀನಿನಲ್ಲಿ ಅಮೈನೋ ಆಮ್ಲಗಳು ಒಂದು ಗೊತ್ತಾದ ಕ್ರಮದ ಜೋಡಣೆ ವಂಶಗುಣಗಳ ತಿಳುವಳಿಕೆಯಂತೆ ಇರುವುದು. ಇಲ್ಲಿನ ತನಕ ಗೊತ್ತಿರುವಂತೆ, ತಿಳುವಳಿಕೆ ಪ್ರೊಟೀನಿನ ಮೊದಲ ರಚನಾಕ್ರಮವನ್ನು ನಿರ್ಧರಿಸುವುದು. ಪ್ರೊಟೀನಿನ ಆಮೇಲಿನ ರಚನೆ ಈ ಮೊದಲ ಕ್ರಮವನ್ನೆ ಅವಲಂಭಿಸಿರುವುದು. ಜಲವಿಶ್ಲೇಷಣೆ ಆದಾಗ ಎಲ್ಲ ಪ್ರೊಟೀನುಗಳೂ ಅಮೈನೋ ಆಮ್ಲಗಳನ್ನು ಕೊಡುವುವು. ಅನೇಕ ಪ್ರೊಟೀನುಗಳಿಂದ ಬರುವ ಅಮೈನೋ ಆಮ್ಲಗಳು ಬಹುಮಟ್ಟಿಗೆ ಒಂದೇ ಬಗೆಯವು. ಇಷ್ಟಾದರೂ ಪ್ರೊಟೀನುಗಳ ನಿಜಕೆಲಸಗಳೂ ಗುಣಗಳೂ ಒಂದೊಂದೂ ಬೇರೆ ಬೇರೆ. ಕೆಲವು ನಾರಿನಂತಿದ್ದು ಕರಗದಿರುವುವು. (ಕೂದಲು, ರೇಷ್ಮೆ, ಅಂಟುಜನಕ), ನೀರಲ್ಲೂ ಉಪ್ಪಿನ ದ್ರಾವಣಗಳಲ್ಲೂ ಕೆಲವು (ಅಲ್ಬಮಿನ್, ಗ್ಲಾಬ್ಯುಲಿನ್‍ಗಳು, ಕಿಣ್ವಗಳು) ಕರಗುತ್ತವೆ. ಪ್ರೊಟೀನುಗಳ ಹುಟ್ಟುಗುಣದಲ್ಲಿ ಕಂಡುಬರುವ ವಿವಿಧತೆಗೆ ಅವುಗಳಲ್ಲಿರುವ ಕೊನೆಯ ಪಕ್ಷ 20 ಬೇರೆ ಬೇರೆ ಅಮೈನೋ ಆಮ್ಲಗಳು ಕಾರಣ. ಹೀಗಾಗೆ ಪ್ರ್ರೊಟೀನುಗಳ ತಯಾರಿಕೆಯ ಕ್ರಮದಲ್ಲಿ ಈ ಇಪ್ಪತ್ತು ಅಮೈನೋ ಆಮ್ಲಗಳನ್ನು ಅಪಾರ ಬಗೆಗಳಲ್ಲಿ ಜೋಡಿಸಬಹುದು. ಅಮೈನೋ ಆಮ್ಲಗಳು ಪೆಪ್ಟೈಡ್ ಕಟ್ಟುಗಳಾಗುವ ಮುಂಚೆ ಪಟುಗೊಳ್ಳಬೇಕು (ಆಕ್ಟಿವೇಟೆಡ್).<ref>https://doi.org/10.1021%2Fjf60163a003</ref> ಇದಕ್ಕೆ ಬೇಕಾದ ಶಕ್ತಿ ಶರೀರದ ರಾಸಾಯನಿಕ ಭಂಡಾರವಾದ ಅಡಿನೊಸೀನ್ ಟ್ರೈ ಫಾಸ್ಫೇಟ್ ನಿಂದ (ಂಖಿP) ಬರುವುದು. ಹೀಗೆ ಪಟುಗೊಂಡು ಒಂದೊಂದು ಅಮೈನೋ ಆಮ್ಲವೂ ಆಮೇಲೆ (ಕರಗುವ) ಒಂದು ರಿಬೋನ್ಯೂಕ್ಲಿಯಿಕಾಮ್ಲದೊಡನೆ (S.ಖಓಂ) ಕೂಡಿಕೊಳ್ಳುವುದು. ಈ ಬೇರೆ ಬೇರೆ ಖಓಂ ಅಮೈನೋ ಆಮ್ಲಗಳ ಸಂಕೀರ್ಣಗಳು ಒಂದು ಮೊದಲೇ ಗೊತ್ತಾದ ರೀತಿಯಲ್ಲಿ ಒಂದು ಮೂಲ ಅಚ್ಚಿನ ಮೇಲೆ ಜೋಡಣೆಯಾಗುವುವು. ಸುದ್ದಿಗಾರ-ಖಓಂ ಎಂಬ ಈ ಮೂಲ ಅಚ್ಚು. ಯಜಮಾನ ಅಣುವಾದ ಡಿಯಾಕ್ಸಿರೈಬೊನ್ಯೂಕ್ಲಿಯಿಕಾಮ್ಲದ (ಆಓಂ) ಮರುಪ್ರತಿ. ಆಓಂ ಜೀವಕಣದ ನಡುಬೀಜದಲ್ಲಿ (ನ್ಯೂಕ್ಲಿಯಸ್) ಮಾತ್ರ ಇರುವುದು. ಆದರೆ ಸಾಧಾರಣವಾಗಿ ಪ್ರೊಟೀನ್ ತಯಾರಾಗುವುದು ಜೀವಕಣರಸದಲ್ಲಿ. ನಡುಬೀಜದ ಹೊರಗಡೆ ಇರುವ ರಿಬೊಸೋಮ್‍ಗಳಲ್ಲಿ. ತಳಿಯ ತಿಳುವಳಿಕೆಗೆ ಭಂಡಾರವಾಗಿದ್ದು, ಪ್ರೊಟೀನು ತಯಾರಾಗುವ ಎಡೆಗೆ ತಳಿಯ ತಿಳುವಳಿಕೆಯನ್ನು ಈಗ ಬರೆದಿಡುವ ಸುದ್ದಿಗಾರನಾದ. ಆಓಂ ತನ್ನ ಮರುಪ್ರತಿಯನ್ನು ತಾನೇ ತಯಾರಿಸುತ್ತದೆ. ಈ ತಿಳುವಳಿಕೆಗೆ ಅನುಸಾರವಾಗಿ ಮೂಲ ಅಚ್ಚಿಗೆ ಅಮೈನೋ ಆಮ್ಲಗಳಲ್ಲಿ ಅಂಟಿಗೊಳ್ಳುತ್ತವೆ. ಪೆಪ್ಟೈಡು ಆಗುವಂತೆ ಪಟುಗೊಂಡ ಅಮೈನೋ ಆಮ್ಲಗಳ ಒಂದರೊಡನೊಂದರ ವರ್ತನೆಯಿಂದ ಪ್ರೊಟೀನ್ ರೂಪಗೊಂಡು ಮೂಲ ಅಚ್ಚಿನಿಂದ ಸುಲಿದುಬೀಳುತ್ತದೆ. ತಳಿಸಂಕೇತದ ಅರ್ಥವನ್ನು ಬಿಡಿಸಿದುದು ಇತ್ತೀಚಿನ ಮರ್ಷಗಳಲ್ಲಿನ ಎದ್ದು ತೋರುವ ವಿಜ್ಞಾನದ ಮುನ್ನಡೆಗಳಲ್ಲಿ ಒಂದು. ಬೇರೆ ಬೇರೆ ಬಗೆಗಳಲ್ಲಿ ಅಣಿಯಾಗಿರುವ ಅಡಿನೀನ್, ಗ್ವಾನೀನ್, ಸೈಟೊಸೀನ್ ಮತ್ತು ತೈಮೀನ್ ಗಳೆಂಬ ಪ್ರತ್ಯಾಮ್ಲಗಳಿರುವ ನಾಲ್ಕು ನ್ಯೂಕ್ಲಿಯೊಟೈಡುಗಳಿಂದ ಆಓಂ ಆಗಿದೆ. ಈ ನ್ಯೂಕ್ಲಿಯೊಟೈಡುಗಳ ಜೋಡಣೆ ಕ್ರಮದಲ್ಲಿ ತಳಿಸಂಬಂಧದ ತಿಳುವಳಿಕೆ ನೆಲೆಸಿರುವುದು. ಒಂದು ಅಮೈನೋ ಆಮ್ಲವಾದ ಮೇಲೆ ಮೂರು ನ್ಯೂಕ್ಲಿಯೊಟೈಡುಗಳು ಕ್ರಮವಾಗಿ ಇರುತ್ತದೆ. ವಿಶೇಷ ವಿಧಾನಗಳಿಂದ ಪ್ರೊಟೀನಿನ ಒಂದೊಂದು ಅಮೈನೋ ಆಮ್ಲಕ್ಕೂ ಈ ತ್ರಿವಳಿ (ಟ್ರಿಪ್‍ಲೆಟ್) ಸಂಕೇತವನ್ನು ಲೆಕ್ಕಹಾಕಲಾಗಿದೆ. ಹೀಗೆ ಜಟಿಲವಾದ ಆಹಾರದ ಪ್ರೊಟೀನನ್ನು ಸಾಮಾನ್ಯ ವಸ್ತುಗಳಾದ ಮೂಲ ಅಮೈನೋ ಆಮ್ಲಗಳನ್ನಾಗಿ ಮೊದಲು ಒಡೆದಿಳಿಸಿ ತಳಿವಸ್ತುವಾದ ನಿರ್ದೇಶನದಂತೆ ಶರೀರ ಬೇರೆ ಬೇರೆ ನಿಜಗೆಲಸಗಳನ್ನು ನಡೆಸಲು ಬೇಕಾದ ಪ್ರೊಟೀನುಗಳನ್ನು ಮತ್ತೆ ಕಟ್ಟುವ ವಿಶೇಷ ಆಳವನ್ನು ಈ ನಮ್ಮ ಶರೀರ ತೋರುತ್ತದೆ. ಸಳಿಯಿಂದಾಗುವ ಜೀವವಸ್ತುಕರಣದ ತಾರುಮಾರುಗಳು ಆಓಂ ಯ ಉತ್ಪರಿವರ್ತನ (ಮ್ಯುಟೇಷನ್) ಆಗುತ್ತವೆ. ಅಂದರೆ ನ್ಯೂಕ್ಲಿಯೊಟೈಡುಗಳ<ref>https://archive.org/details/advancesinprotei26anfi/page/99</ref> ಜೋಡಣೆ ಕ್ರಮಗೆಟ್ಟಾಗ ತಪ್ಪು ಪ್ರೊಟೀನಾಗುವುದು. ಯಾವ ಪ್ರೊಟೀನಿಗೂ ಸಂಕೇತ ಕೊಡದಿರಲೂಬಹುದು. ಹೇಗಾದರೂ ಸರಿಯೆ ಗೊತ್ತಾದ ಕಿಣ್ವದ ಪ್ರೊಟೀನು ತಯಾರಾಗದೆ ಶಾಶ್ವತವಾದ ತಳಿನ್ಯೂನತೆ ಉಂಟಾಗುವುದು. ==ಉಲ್ಲೇಖಗಳು== [[ವರ್ಗ:ಪ್ರೋಜೆಕ್ಟ್ ಟೈಗರ್-೨ ಸ್ಪರ್ಧೆಗೆ ಬರೆದ ಲೇಖನ]] [[ವರ್ಗ:ರಸಾಯನಶಾಸ್ತ್ರ]] [[ವರ್ಗ:ರಾಸಾಯನಿಕ_ಸಂಯುಕ್ತಗಳು]] s6wrhbeucah59cs9oe16eujpjm364nk ಸದಸ್ಯರ ಚರ್ಚೆಪುಟ:Kamilalibhat 3 135534 1111325 1102435 2022-08-02T21:44:38Z EmausBot 5480 Bot: Fixing double redirect to [[ಸದಸ್ಯರ ಚರ್ಚೆಪುಟ:Ratekreel]] wikitext text/x-wiki #REDIRECT [[ಸದಸ್ಯರ ಚರ್ಚೆಪುಟ:Ratekreel]] c0toza0zqa9udzwhudr7is39kyifjwb ಸದಸ್ಯರ ಚರ್ಚೆಪುಟ:Kammill 3 135857 1111326 1102436 2022-08-02T21:44:48Z EmausBot 5480 Bot: Fixing double redirect to [[ಸದಸ್ಯರ ಚರ್ಚೆಪುಟ:Ratekreel]] wikitext text/x-wiki #REDIRECT [[ಸದಸ್ಯರ ಚರ್ಚೆಪುಟ:Ratekreel]] c0toza0zqa9udzwhudr7is39kyifjwb ಸದಸ್ಯರ ಚರ್ಚೆಪುಟ:Hulged 3 143235 1111324 1102333 2022-08-02T21:44:28Z EmausBot 5480 Bot: Fixing double redirect to [[ಸದಸ್ಯರ ಚರ್ಚೆಪುಟ:Ratekreel]] wikitext text/x-wiki #REDIRECT [[ಸದಸ್ಯರ ಚರ್ಚೆಪುಟ:Ratekreel]] c0toza0zqa9udzwhudr7is39kyifjwb ಸದಸ್ಯ:Manvitha Mahesh/ನನ್ನ ಪ್ರಯೋಗಪುಟ 2 143931 1111342 1109400 2022-08-03T03:34:32Z Manvitha Mahesh 77254 wikitext text/x-wiki {{ಚಿತ್ರ = https://commons.wikimedia.org/wiki/File:The_Director_General,_ICMR_and_Secretary,_DHR,_Dr._Soumya_Swaminathan,_in_New_Delhi_on_January_19,_2016.jpg#/media/File:The_Director_General,_ICMR_and_Secretary,_DHR,_Dr._Soumya_Swaminathan,_in_New_Delhi_on_January_19,_2016.jpg}} hgcugs6hybqj9odyeypd0men1w53z26 1111343 1111342 2022-08-03T03:35:05Z Manvitha Mahesh 77254 wikitext text/x-wiki {https://commons.wikimedia.org/wiki/File:The_Director_General,_ICMR_and_Secretary,_DHR,_Dr._Soumya_Swaminathan,_in_New_Delhi_on_January_19,_2016.jpg#/media/File:The_Director_General,_ICMR_and_Secretary,_DHR,_Dr._Soumya_Swaminathan,_in_New_Delhi_on_January_19,_2016.jpg} bicjyvu9va2mkuj59rwfpbvrj9mqd8x 1111344 1111343 2022-08-03T03:41:06Z Manvitha Mahesh 77254 ಪುಟದಲ್ಲಿರುವ ಎಲ್ಲಾ ಮಾಹಿತಿಯನ್ನೂ ತಗೆಯುತ್ತಿರುವೆ wikitext text/x-wiki phoiac9h4m842xq45sp7s6u21eteeq1 ಸದಸ್ಯ:Manvitha Mahesh/ಎಮ್ . ಎಲ್ . ಮದನ್ 2 143959 1111334 1109376 2022-08-03T02:59:58Z Manvitha Mahesh 77254 wikitext text/x-wiki {{Infobox ವಿಜ್ಞಾನಿ|image=MLMADAN.jpg|}} [[Category:Articles with hCards]] [[Category:Articles with hCards]] '''ಮೋತಿಲಾಲ್ ಮದನ್''' (ಜನನ ಜನವರಿ ೧ , ೧೯೩೯ <ref>http://www.naasindia.org/fdetail.html#M001</ref> ) ರವರು ಭಾರತೀಯ [[ಜೈವಿಕತಂತ್ರಜ್ಞಾನ|ಜೈವಿಕ ತಂತ್ರಜ್ಞಾನ]] ಸಂಶೋಧಕ, ಪಶುವೈದ್ಯ, [[ಅಕೆಡಮಿಗಳು|ಶೈಕ್ಷಣಿಕ]] ಮತ್ತು ಆಡಳಿತಗಾರ. ೩೫ ವರ್ಷಗಳ ವೃತ್ತಿಜೀವನದಲ್ಲಿ, ಮದನ್ ಅವರು ೪೩೨ ಸಂಶೋಧನಾ ಲೇಖನಗಳು ಮತ್ತು ನೀತಿ ಪ್ರಬಂಧಗಳನ್ನು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಉಲ್ಲೇಖಿತ ನಿಯತಕಾಲಿಕಗಳಲ್ಲಿ ಪ್ರಕಟಿಸಿದರು-೨೨೬ ಮೂಲ ಸಂಶೋಧನಾ ಪ್ರಬಂಧಗಳು ಸೇರಿದಂತೆ, ಸಂತಾನೋತ್ಪತ್ತಿ ಅಂತಃಸ್ರಾವಶಾಸ್ತ್ರ, ಭ್ರೂಣ ಜೈವಿಕ ತಂತ್ರಜ್ಞಾನ, [[ಪ್ರನಾಳ ಶಿಶು ಸೃಷ್ಟಿ|ಇನ್ ವಿಟ್ರೊ ಫಲೀಕರಣ]] ಮತ್ತು [[ಅಬೀಜ ಸಂತಾನೋತ್ಪತ್ತಿ|ಕ್ಲೋನಿಂಗ್]] ಸಂಶೋಧನೆಯಲ್ಲಿ ಪ್ರವರ್ತಕ ಸಂಶೋಧನೆ ಮಾಡಿದ್ದಾರೆ . {{Cite web|url=http://alumnindribng.org/history/IllustriousAlumni/illustriousalumni.html|title=Alumni Association of NDRI-SRS: Illustrious Alumni|website=Alumni Association of the Southern Regional Station of National Dairy Research Institute|archive-url=https://web.archive.org/web/20040721204419/http://www.alumnindribng.org/History/IllustriousAlumni/illustriousalumni.html|archive-date=2004-07-21|access-date=2007-03-15}}<cite class="citation web cs1" data-ve-ignore="true">[https://web.archive.org/web/20040721204419/http://www.alumnindribng.org/History/IllustriousAlumni/illustriousalumni.html "Alumni Association of NDRI-SRS: Illustrious Alumni"]. ''Alumni Association of the Southern Regional Station of National Dairy Research Institute''. Archived from [http://alumnindribng.org/history/IllustriousAlumni/illustriousalumni.html the original] on 2004-07-21<span class="reference-accessdate">. Retrieved <span class="nowrap">2007-03-15</span></span>.</cite></ref> <ref>{{Cite web|url=https://indianexpress.com/article/cities/chandigarh/haryana-padma-shri-for-neeraj-chopra-sumit-antil-7741878/|title=Haryana: Padma Shri for Neeraj Chopra, Sumit Antil|date=26 January 2022}}</ref> ೧೯೮೭ ರಿಂದ ೧೯೯೪ ರವರೆಗೆ, ಮದನ್ ಭಾರತದ ಪ್ರಮುಖ ಡೈರಿ ಸಂಶೋಧನಾ ಸಂಸ್ಥೆಯಾದ ನ್ಯಾಷನಲ್ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್ (NDRI) ನಲ್ಲಿ ಭ್ರೂಣ ವರ್ಗಾವಣೆ ತಂತ್ರಜ್ಞಾನದ ಯೋಜನಾ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವರು . {{Cite web|url=http://alumnindribng.org/history/illustriousalumni.html|title=Alumni Association of NDRI-SRS: Illustrious Alumni|website=Alumni Association of the Southern Regional Station of National Dairy Research Institute|archive-url=https://web.archive.org/web/20040721204419/http://www.alumnindribng.org/History/IllustriousAlumni/illustriousalumni.html|archive-date=2004-07-21|access-date=2007-03-15}}</ref> ಅವರು ಸಂಸ್ಥೆಯಲ್ಲಿ ಸಂಶೋಧನಾ ತಂಡವನ್ನು ಮುನ್ನಡೆಸಿದರು, ಇದು ವಿಶ್ವದಲ್ಲೇ ಮೊದಲ ಬಾರಿಗೆ ಎಮ್ಮೆಯ ಗರ್ಭಾಶಯದ ಫಲೀಕರಣವನ್ನು ಯಶಸ್ವಿಯಾಗಿ ನಿರ್ವಹಿಸಿತು, ನಂತರ ೧೯೯೦ ರ ನವೆಂಬರ್ನಲ್ಲಿ "ಪ್ರಥಮ್" ಎಂಬ ಹೆಸರಿನ ಕರುವಿನ ಜನನಕ್ಕೆ ಕಾರಣವಾಯಿತು. ೧೯೯೪ ರಿಂದ ೧೯೯೫ ರವರೆಗೆ, ಮದನ್ ಕರ್ನಾಲ್‌ನಲ್ಲಿ NDRI ನ ನಿರ್ದೇಶಕರಾಗಿ (ಸಂಶೋಧನೆ) ಸೇವೆ ಸಲ್ಲಿಸಿದರು ಮತ್ತು ೧೯೯೫ ರಿಂದ ೧೯೯೯ ರವರೆಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಉಪ ಮಹಾನಿರ್ದೇಶಕ (ಪ್ರಾಣಿ ವಿಜ್ಞಾನ) ರಾಗಿದ್ದರು. ನವೆಂಬರ್ ೨೦೦೬ ರಲ್ಲಿ ಅವರು [[ಮಥುರಾ|ಮಥುರಾದ]] ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿಯಾದರು. ಈ ಹಿಂದೆ ಅವರು [[ಅಕೋಲಾ|ಅಕೋಲಾದ]] ಡಾ. ಪಂಜಾಬ್ರಾವ್ ದೇಶಮುಖ ಕೃಷಿ ವಿದ್ಯಾಪೀಠದ ಉಪಕುಲಪತಿಯಾಗಿ ಸೇವೆ ಸಲ್ಲಿಸಿದ್ಧರು. <ref> {{Cite news|url=http://www.tribuneindia.com/2006/20061112/haryana.htm#9|title=Madan takes over as VC of vet varsity|last=Gupta|first=Yoginder|date=2006-11-11|work=[[The Tribune (Chandigarh)|The Tribune]]|access-date=2007-08-14}}</ref> ವಿಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿನ ವಿಶಿಷ್ಟ ಸೇವೆಗಾಗಿ [[ಭಾರತ ಸರ್ಕಾರ|ಭಾರತ ಸರ್ಕಾರವು]] ೨೦೨೨ರ ಜನವರಿಯಲ್ಲಿ ಮದನ್ ಅವರಿಗೆ [[ಭಾರತ|ಭಾರತ ಗಣರಾಜ್ಯದಲ್ಲಿ]] ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪ್ರತಿಷ್ಠಿತ [[ಪದ್ಮಶ್ರೀ|ಪದ್ಮಶ್ರೀ ಪ್ರಶಸ್ತಿಯನ್ನು]] ನೀಡಿತು. ಅವರನ್ನು ಅಭಿನಂದಿಸುತ್ತಾ [[ಹರಿಯಾಣ]] ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಮದನ್ ಅವರ ಸಾಧನೆ ದೇಶಕ್ಕೆ ಹೆಮ್ಮೆ ತಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ. . <ref>{{Cite web|url=https://twitter.com/mlkhattar/status/1486061918448402437|website=Twitter|language=en|access-date=2022-01-26}}</ref> <ref>{{Cite web|url=https://indianexpress.com/article/cities/chandigarh/haryana-padma-shri-for-neeraj-chopra-sumit-antil-7741878/|title=Haryana: Padma Shri for Neeraj Chopra, Sumit Antil|date=2022-01-26|website=The Indian Express|language=en|access-date=2022-01-26}}</ref> == ಆರಂಭಿಕ ವರ್ಷಗಳು ಮತ್ತು ಶಿಕ್ಷಣ == ಮದನ್ ಜನವರಿ ೧೯೩೯ ರಂದು [[ಕಾಶ್ಮೀರ|ಕಾಶ್ಮೀರದ]] [[ಶ್ರೀನಗರ|ಶ್ರೀನಗರದಲ್ಲಿ]] [[ಕಾಶ್ಮೀರಿ ಪಂಡಿತರು|ಕಾಶ್ಮೀರಿ ಪಂಡಿತ್]] ಕುಟುಂಬದಲ್ಲಿ ಜನಿಸಿದರು. ಇವರು ೧೯೫೯ ರಲ್ಲಿ ಪಂಜಾಬ್ ಕಾಲೇಜ್ ಆಫ್ ವೆಟರ್ನರಿ ಸೈನ್ಸ್ & ಅನಿಮಲ್ ಹಸ್ಬೆಂಡರಿಯಿಂದ ತಮ್ಮ BVSc (ಪಶುವೈದ್ಯಕೀಯ ಔಷಧ) ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದರು. <ref name="mlmadan.github.io" /> ನಂತರ ಅವರು ತಮ್ಮ MVSc ಪದವಿಯನ್ನು ರಾಷ್ಟ್ರೀಯ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್, ಕರ್ನಾಲ್ ೧೯೬೫ <ref name="mlmadan.github.io" /> ಚಿನ್ನದ ಪದಕದೊಂದಿಗೆ ಪಡೆದರು. ೧೯೭೧ ರಲ್ಲಿ <ref name="mlmadan.github.io" /> ಮಿಸೌರಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ( ಪಿಎಚ್‌ಡಿ ) ಪದವಿಯನ್ನು ಪಡೆದರು. == ವೃತ್ತಿ == ಉಪಕುಲಪತಿ, ಪಂ. ದೀನದಯಾಳ್ ಉಪಾಧ್ಯಾಯ ಪಶುವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯ, ಮಥುರಾ, ಯುಪಿ (೨೦೦೬ - ೨೦೦೯) ಚೇರ್ಮನ್, ನ್ಯಾಷನಲ್ ಟಾಸ್ಕ್ ಫೋರ್ಸ್ ಇನ್ ಅನಿಮಲ್ ಬಯೋಟೆಕ್ನಾಲಜಿ. ಜೈವಿಕ ತಂತ್ರಜ್ಞಾನ ವಿಭಾಗ, ಭಾರತ ಸರ್ಕಾರ, ನವದೆಹಲಿ(೧೯೯೯-೨೦೦೪) ಉಪಕುಲಪತಿ, ಡಾ. ಪಂಜಾಬ್ರಾವ್ ದೇಶಮುಖ್ ಕೃಷಿ ವಿಶ್ವವಿದ್ಯಾಲಯ, ಅಕೋಲಾ, ಮಹಾರಾಷ್ಟ್ರ (೧೯೯೯ - ೨೦೦೨) ಡೆಪ್ಯುಟಿ ಡೈರೆಕ್ಟರ್ ಜನರಲ್ (ಪ್ರಾಣಿ ವಿಜ್ಞಾನ), ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್, ನವದೆಹಲಿ (೧೯೯೫ - ೧೯೯೯) ಜಂಟಿ ನಿರ್ದೇಶಕ (ಸಂಶೋಧನೆ), NDRI, ಕರ್ನಾಲ್. (೧೯೯೪ - ೧೯೯೫) ಪ್ರಾಜೆಕ್ಟ್ ಡೈರೆಕ್ಟರ್, ಎಂಬ್ರಿಯೋ ಟ್ರಾನ್ಸ್ಫರ್ ಟೆಕ್ನಾಲಜಿ, ಸೈನ್ಸ್ & ಟೆಕ್ನಾಲಜಿ ಮಿಷನ್ ಪ್ರಾಜೆಕ್ಟ್ (೧೯೮೭ - ೧೯೯೪) ಪ್ರೊಫೆಸರ್ ಮತ್ತು ಹೆಡ್, ಅನಿಮಲ್ ಫಿಸಿಯಾಲಜಿ ಮತ್ತು ಹೆಡ್, ಡೈರಿ ಕ್ಯಾಟಲ್ ಫಿಸಿಯಾಲಜಿ ವಿಭಾಗ, NDRI, ಕರ್ನಾಲ್ (೧೯೭೯ - ೧೯೯೦) ಅಸೋಸಿಯೇಟ್ ಪ್ರೊಫೆಸರ್, ಅನಿಮಲ್ ಪ್ರೊಡಕ್ಷನ್ ಫಿಸಿಯಾಲಜಿ, ಹರಿಯಾಣ ಕೃಷಿ ವಿಶ್ವವಿದ್ಯಾಲಯ, ಹಿಸಾರ್ (೧೯೭೨-೭೯) ಸಹಾಯಕ ಪ್ರಾಧ್ಯಾಪಕ, ಅನಿಮಲ್ ಪ್ರೊಡಕ್ಷನ್ ಫಿಸಿಯಾಲಜಿ, HAU, ಹಿಸಾರ್ (೧೯೬೬ -೭೨) ಪ್ರದರ್ಶಕ, ಡೈರಿ ಹಸ್ಬೆಂಡರಿ, ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆ (೧೯೬೫ -೧೯೬೬) ಪಶುವೈದ್ಯಕೀಯ ಸಹಾಯಕ ಶಸ್ತ್ರಚಿಕಿತ್ಸಕ ಮತ್ತು ಪಶುಸಂಗೋಪನೆ ವಿಸ್ತರಣಾ ಅಧಿಕಾರಿ, J&K ರಾಜ್ಯ ಸರ್ಕಾರ (೧೯೫೯-೧೯೬೩) == ಪ್ರಶಸ್ತಿಗಳು == ಹರಿಯಾಣ ವಿಜ್ಞಾನ ರತ್ನ ಪ್ರಶಸ್ತಿ (೨೦೨೦): ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ಹರಿಯಾಣ ಸರ್ಕಾರದಿಂದ ನೀಡಲಾಗಿದೆ. <ref>{{Cite web|url=https://timesofindia.indiatimes.com/city/chandigarh/prof-madan-selected-for-haryana-vigyan-ratna-award-2020/articleshow/86255885.cms|title=Prof Madan selected for Haryana Vigyan Ratna Award-2020|website=[[The Times of India]]}}</ref> ಡಾಕ್ಟರ್ ಆಫ್ ಸೈನ್ಸ್ (೨೦೦೧): ಉತ್ತರ ಪ್ರದೇಶದ ಕಾನ್ಪುರದ ಚಂದ್ರ ಶೇಖರ್ ಆಜಾದ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಿಂದ 'ಹಾನೋರಿಸ್ ಕಾಸಾ'. ಗೌರವ ಪಿಎಚ್‌ಡಿ (೨೦೧೨): ಒಂಟಾರಿಯೊ ವೆಟರ್ನರಿ ಕಾಲೇಜಿನ ಬೇಸಿಗೆ ಘಟಿಕೋತ್ಸವದಲ್ಲಿ ಕೆನಡಾದ ಒಂಟಾರಿಯೊದ ಗ್ವೆಲ್ಫ್ ವಿಶ್ವವಿದ್ಯಾಲಯದಿಂದ ಸ್ವೀಕರಿಸಲಾಗಿದೆ. <ref name=":0">{{Cite web|url=http://www.uoguelph.ca/news/2012/06/ten_to_receive.html|title=Ten to Receive Honorary Degrees at Summer Convocation &#124; University of Guelph}}</ref> ಅವರು ಒಂಟಾರಿಯೊ ವೆಟರ್ನರಿ ಕಾಲೇಜಿನಲ್ಲಿ ಸೆಮಿನಾರ್ ನೀಡಿದರು <ref name=":1">{{Cite web|url=http://bulletin.ovc.uoguelph.ca/post/24894739433/seminar-explores-animal-reproductive-technology-in|title=Seminar explores animal reproductive technology in developing world}}</ref> ಮತ್ತು ಅಧ್ಯಕ್ಷರ ಸಂವಾದದಲ್ಲಿ ಭಾಗವಹಿಸಿದರು. <ref name=":2">{{Cite web|url=http://bulletin.ovc.uoguelph.ca/post/23558685795/presidents-dialogue-examines-challenge-of-feeding|title=President's Dialogue examines challenge of feeding the planet}}</ref> ಜೀವಮಾನ ಸಾಧನೆ ಪ್ರಶಸ್ತಿ (೨೦೧೧): ಸಂತಾನೋತ್ಪತ್ತಿ ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆಗಾಗಿ ಭಾರತೀಯ ಸೊಸೈಟಿ ಫಾರ್ ಸ್ಟಡಿ ಆಫ್ ರಿಪ್ರೊಡಕ್ಷನ್ ಮತ್ತು ಫರ್ಟಿಲಿಟಿ. ಡಾ ಬಿಪಿಪಾಲ್ ಪ್ರಶಸ್ತಿ (೨೦೦೬): ಕೃಷಿಗೆ ಸಮಗ್ರ ಕೊಡುಗೆಗಾಗಿ ನ್ಯಾಷನಲ್ ಅಕಾಡೆಮಿ ಆಫ್ ಅಗ್ರಿಕಲ್ಚರ್ ಸೈನ್ಸಸ್‌ನಿಂದ ನೀಡಲಾಗುತ್ತದೆ. ಭಾಸಿನ್ ಪ್ರಶಸ್ತಿ (೨೦೦೨): ರಾಷ್ಟ್ರೀಯ ಅಭಿವೃದ್ಧಿಯ ಮೇಲೆ ಮಹತ್ವದ ಪ್ರಭಾವಕ್ಕೆ ಕೊಡುಗೆ ನೀಡುವ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಗಮನಾರ್ಹ ಸಾಧನೆಗಳು ಮತ್ತು ಅತ್ಯುತ್ತಮ ವೈಜ್ಞಾನಿಕ ನಾಯಕತ್ವಕ್ಕಾಗಿ "ಕೃಷಿ ಮತ್ತು ಅಲೈಡ್ ಸೈನ್ಸಸ್" ಕ್ಷೇತ್ರದಲ್ಲಿ ನೀಡಲಾದ ಪ್ರತಿಷ್ಠಿತ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶಸ್ತಿ. ರಫಿ ಅಹಮದ್ ಕಿದ್ವಾಯಿ ಪ್ರಶಸ್ತಿ (೧೯೯೨): ಪಶು ಉತ್ಪಾದನೆಯ ಕ್ಷೇತ್ರದಲ್ಲಿ ಅತ್ಯುತ್ತಮ ಸಂಶೋಧನಾ ಕೊಡುಗೆಗಾಗಿ ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ನೀಡುವ ಕೃಷಿ ವಿಜ್ಞಾನದಲ್ಲಿ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ. ಹರಿ ಓಂ ಪ್ರಶಸ್ತಿ (೧೯೯೦): ಅನಿಮಲ್ ಸೈನ್ಸಸ್ (ಕೆಲಸ ಶರೀರಶಾಸ್ತ್ರ) ಕ್ಷೇತ್ರದಲ್ಲಿನ ಅತ್ಯುತ್ತಮ ಕೊಡುಗೆಗಳಿಗಾಗಿ ಭಾರತೀಯ ಕೃಷಿ ಸಂಶೋಧನಾ ಮಂಡಳಿಯಿಂದ ನೀಡಲಾಗುವ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ. ಡಿಸ್ಟಿಂಗ್ವಿಶ್ಡ್ ಪಶುವೈದ್ಯ ಪ್ರಶಸ್ತಿ (ಡಿವಿಎ) (2002): ಪಶುವೈದ್ಯಕೀಯ ಸಂಶೋಧನೆಯ ಪ್ರಗತಿಗಾಗಿ ಇಂಡಿಯನ್ ಅಸೋಸಿಯೇಷನ್ ಡಿಸ್ಟಿಂಗ್ವಿಶ್ಡ್ ಪಶುವೈದ್ಯ ಪ್ರಶಸ್ತಿ (ಡಿಐಎ)-2002 ದೊರಕಿತು ಮತ್ತು ಪಶುವೈದ್ಯಕೀಯ ವೃತ್ತಿ ಮತ್ತು ಸಮಕಾಲೀನ ಸಮಾಜಕ್ಕೆ ಅತ್ಯುತ್ತಮ ಕೊಡುಗೆಗಾಗಿ ದೊರಕಿತು. ಅಗೌರಿ ಪ್ರಶಸ್ತಿ (೧೯೯೫): ಅನಿಮಲ್ ರಿಪ್ರೊಡಕ್ಷನ್ ಬಯೋ-ಟೆಕ್ನಾಲಜಿಯ ಪ್ರಗತಿಗೆ ಕೊಡುಗೆಗಾಗಿ ಜಪಾನೀಸ್ ಸೊಸೈಟಿ ಆಫ್ ಅನಿಮಲ್ ರಿಪ್ರೊಡಕ್ಷನ್‌ನಿಂದ ಗೌರವಿಸಲ್ಪಟ್ಟಿದೆ. ಅಲುಮ್ನಿ ಎಕ್ಸಲೆನ್ಸ್ ಅವಾರ್ಡ್ (೨೦೦೪): ಅನಿಮಲ್ ಬಯೋಟೆಕ್ನಾಲಜಿಯ ಬೆಳವಣಿಗೆಗೆ ಕೊಡುಗೆಗಳನ್ನು ಗುರುತಿಸಿ ಮತ್ತು ರಾಷ್ಟ್ರೀಯ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್ಗೆ , ಕರ್ನಾಲ್ಗೆ ಹೆಸರು ಮತ್ತು ಖ್ಯಾತಿಯನ್ನು ತಂದಿತು. SAPI ಗೌರವಾನ್ವಿತ ಪ್ರಶಸ್ತಿ (೨೦೦೨): ಅನಿಮಲ್ ಫಿಸಿಯಾಲಜಿಯಲ್ಲಿನ ವಿಶಿಷ್ಟ ಕೊಡುಗೆಗಾಗಿ ಸೊಸೈಟಿ ಆಫ್ ಅನಿಮಲ್ ಫಿಸಿಯಾಲಜಿಸ್ಟ್ಸ್ ಆಫ್ ಇಂಡಿಯಾ ಪ್ರಶಸ್ತಿ ದೊರೆಯಿತು. ಮಲಿಕಾ ತ್ರಿವೇದಿ IAAVR ಪ್ರಶಸ್ತಿ (೧೯೯೭): ಪಶುವೈದ್ಯಕೀಯ ಸಂಶೋಧನೆಗೆ ನೀಡಿದ ಕೊಡುಗೆಗಳನ್ನು ಗುರುತಿಸಿ ಪಶುವೈದ್ಯಕೀಯ ಸಂಶೋಧನೆಯ ಪ್ರಗತಿಗಾಗಿ ಭಾರತೀಯ ಸಂಘದಿಂದ ಪ್ರಸ್ತುತಪಡಿಸಲಾಗಿದೆ. ಡಿ.ಸುಂದರೇಶನ್ ಪ್ರಶಸ್ತಿ (೧೯೮೯): ೧೯೮೭-೮೮ ರ ದ್ವೈವಾರ್ಷಿಕ ಭಾರತದಲ್ಲಿ ಡೈರಿ ಉತ್ಪಾದನಾ ಸಂಶೋಧನೆಯ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಪುರಸ್ಕರಿಸಲಾಗಿದೆ. ನಿರ್ಮಲನ್ ಸ್ಮಾರಕ ಪ್ರಶಸ್ತಿ (೧೯೯೫): ಸೊಸೈಟಿ ಆಫ್ ಅನಿಮಲ್ ಫಿಸಿಯಾಲಜಿಸ್ಟ್ಸ್ ಆಫ್ ಇಂಡಿಯಾದಿಂದ ಶರೀರಶಾಸ್ತ್ರದ ವಿಜ್ಞಾನಕ್ಕೆ ವಿಶಿಷ್ಟ ಕೊಡುಗೆಗಾಗಿ ನೀಡಲಾಯಿತು. ಇಂಟರ್ನ್ಯಾಷನಲ್ ಸೈನ್ಸ್ ಪಯೋನೀರ್ ಪ್ರಶಸ್ತಿ (೧೯೮೫): ಮೊದಲ ವಿಶ್ವ ಬಫಲೋ ಕಾಂಗ್ರೆಸ್, ಕೈರೋ, ಈಜಿಪ್ಟ್‌ನಲ್ಲಿ "ಮಾನವೀಯತೆಯ ಕಲ್ಯಾಣಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಡೊಮೇನ್‌ನಲ್ಲಿ ಅಮೂಲ್ಯವಾದ ವೈಜ್ಞಾನಿಕ ಕೊಡುಗೆಗಳಿಗಾಗಿ" ಪ್ರಶಸ್ತಿ ನೀಡಲಾಗಿದೆ. ನಲಿಸ್ ಲಾಗರ್ಲೋಫ್ ಪ್ರಶಸ್ತಿ (೧೯೮೫ ಮತ್ತು ೧೯೯೭): ಭಾರತೀಯ ಸೊಸೈಟಿಯಿಂದ ಪ್ರಾಣಿ ಸಂತಾನೋತ್ಪತ್ತಿಯ ಅಧ್ಯಯನಕ್ಕಾಗಿ ಸಂತಾನೋತ್ಪತ್ತಿ ಕ್ಷೇತ್ರದಲ್ಲಿ ಅತ್ಯುತ್ತಮ ಸಂಶೋಧನಾ ಪ್ರಕಟಣೆಗಾಗಿ ಎರಡು ಬಾರಿ ಪ್ರಶಸ್ತಿ ನೀಡಲಾಗಿದೆ. ರೋಟರಿ ಪ್ರಶಸ್ತಿ (೧೯೮೮): ರೋಟರಿ ಇಂಟರ್‌ನ್ಯಾಷನಲ್‌ನಿಂದ ವಿಜ್ಞಾನ ಕ್ಷೇತ್ರದಲ್ಲಿನ ಕೊಡುಗೆಗಳಿಗಾಗಿ ರೋಟರಿ ಇಂಟರ್‌ನ್ಯಾಶನಲ್ ಮೆರಿಟ್ ಪ್ರಶಸ್ತಿಯನ್ನು ಪ್ರಸ್ತುತಪಡಿಸಲಾಗಿದೆ. AJAS ಪುರಿನಾ ಪ್ರಶಸ್ತಿ (೧೯೯೯): ಏಷ್ಯನ್ ಆಸ್ಟ್ರೇಲಿಯನ್ ಅಸೋಸಿಯೇಷನ್ (AAAP) ಪ್ರಕಟಿಸಿದ ಏಷ್ಯನ್-ಆಸ್ಟ್ರೇಲಿಯನ್ ಜರ್ನಲ್ ಆಫ್ ಅನಿಮಲ್ ಸೈನ್ಸಸ್‌ನಲ್ಲಿ ಅತ್ಯುತ್ತಮ ಸಂಶೋಧನಾ ಪ್ರಕಟಣೆಗಾಗಿ (ನಾಲ್ಕು ವರ್ಷಗಳಿಗೊಮ್ಮೆ ಪ್ರಶಸ್ತಿ ನೀಡಲಾಗುತ್ತದೆ). ರೋಟರಿ ಸರ್ವೀಸ್ ಎಕ್ಸಲೆನ್ಸ್ ಅವಾರ್ಡ್ (೨೦೦೧): ಶಿಕ್ಷಣ ಕ್ಷೇತ್ರದಲ್ಲಿ ಮತ್ತು ಸಮುದಾಯದ ಕೋರ್ಸ್‌ಗೆ ಅತ್ಯುತ್ತಮ ಕೊಡುಗೆ ಮತ್ತು ಅನುಕರಣೀಯ ಸೇವೆಗಾಗಿ ರೋಟರಿ ಅಂತರರಾಷ್ಟ್ರೀಯ ಪ್ರಶಸ್ತಿ ದೊರೆತಿದೆ . ಸನ್ಮಾನ್ಯ ಕರ್ನಲ್ ಕಮಾಂಡೆಂಟ್, ನ್ಯಾಷನಲ್ ಕೆಡೆಟ್ ಕೋರ್ (NCC), ಭಾರತ ಸರ್ಕಾರದ , ರಕ್ಷಣಾ ಸಚಿವಾಲಯದಿಂದ ನೇಮಕಗೊಂಡಿದೆ. == ಉಲ್ಲೇಖಗಳು == {{Reflist}} j3vme322b1nqazw58qn5wmywpnejv09 1111335 1111334 2022-08-03T03:05:47Z Manvitha Mahesh 77254 wikitext text/x-wiki {{Infobox ವಿಜ್ಞಾನಿ|image=MLMADAN.jpg|}} [[Category:Articles with hCards]] [[Category:Articles with hCards]] '''ಮೋತಿಲಾಲ್ ಮದನ್''' (ಜನನ ಜನವರಿ ೧ , ೧೯೩೯ <ref>http://www.naasindia.org/fdetail.html#M001</ref> ) ರವರು ಭಾರತೀಯ [[ಜೈವಿಕತಂತ್ರಜ್ಞಾನ|ಜೈವಿಕ ತಂತ್ರಜ್ಞಾನ]] ಸಂಶೋಧಕ, ಪಶುವೈದ್ಯ, [[ಅಕೆಡಮಿಗಳು|ಶೈಕ್ಷಣಿಕ]] ಮತ್ತು ಆಡಳಿತಗಾರ. ೩೫ ವರ್ಷಗಳ ವೃತ್ತಿಜೀವನದಲ್ಲಿ, ಮದನ್ ಅವರು ೪೩೨ ಸಂಶೋಧನಾ ಲೇಖನಗಳು ಮತ್ತು ನೀತಿ ಪ್ರಬಂಧಗಳನ್ನು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಉಲ್ಲೇಖಿತ ನಿಯತಕಾಲಿಕಗಳಲ್ಲಿ ಪ್ರಕಟಿಸಿದರು-೨೨೬ ಮೂಲ ಸಂಶೋಧನಾ ಪ್ರಬಂಧಗಳು ಸೇರಿದಂತೆ, ಸಂತಾನೋತ್ಪತ್ತಿ ಅಂತಃಸ್ರಾವಶಾಸ್ತ್ರ, ಭ್ರೂಣ ಜೈವಿಕ ತಂತ್ರಜ್ಞಾನ, [[ಪ್ರನಾಳ ಶಿಶು ಸೃಷ್ಟಿ|ಇನ್ ವಿಟ್ರೊ ಫಲೀಕರಣ]] ಮತ್ತು [[ಅಬೀಜ ಸಂತಾನೋತ್ಪತ್ತಿ|ಕ್ಲೋನಿಂಗ್]] ಸಂಶೋಧನೆಯಲ್ಲಿ ಪ್ರವರ್ತಕ ಸಂಶೋಧನೆ ಮಾಡಿದ್ದಾರೆ . {{Cite web|url=http://alumnindribng.org/history/IllustriousAlumni/illustriousalumni.html|title=Alumni Association of NDRI-SRS: Illustrious Alumni|website=Alumni Association of the Southern Regional Station of National Dairy Research Institute|archive-url=https://web.archive.org/web/20040721204419/http://www.alumnindribng.org/History/IllustriousAlumni/illustriousalumni.html|archive-date=2004-07-21|access-date=2007-03-15}}<cite class="citation web cs1" data-ve-ignore="true">[https://web.archive.org/web/20040721204419/http://www.alumnindribng.org/History/IllustriousAlumni/illustriousalumni.html "Alumni Association of NDRI-SRS: Illustrious Alumni"]. ''Alumni Association of the Southern Regional Station of National Dairy Research Institute''. Archived from [http://alumnindribng.org/history/IllustriousAlumni/illustriousalumni.html the original] on 2004-07-21<span class="reference-accessdate">. Retrieved <span class="nowrap">2007-03-15</span></span>.</cite></ref> <ref>{{Cite web|url=https://indianexpress.com/article/cities/chandigarh/haryana-padma-shri-for-neeraj-chopra-sumit-antil-7741878/|title=Haryana: Padma Shri for Neeraj Chopra, Sumit Antil|date=26 January 2022}}</ref> ೧೯೮೭ ರಿಂದ ೧೯೯೪ ರವರೆಗೆ, ಮದನ್ ಭಾರತದ ಪ್ರಮುಖ ಡೈರಿ ಸಂಶೋಧನಾ ಸಂಸ್ಥೆಯಾದ ನ್ಯಾಷನಲ್ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್ (NDRI) ನಲ್ಲಿ ಭ್ರೂಣ ವರ್ಗಾವಣೆ ತಂತ್ರಜ್ಞಾನದ ಯೋಜನಾ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವರು . {{Cite web|url=http://alumnindribng.org/history/illustriousalumni.html|title=Alumni Association of NDRI-SRS: Illustrious Alumni|website=Alumni Association of the Southern Regional Station of National Dairy Research Institute|archive-url=https://web.archive.org/web/20040721204419/http://www.alumnindribng.org/History/IllustriousAlumni/illustriousalumni.html|archive-date=2004-07-21|access-date=2007-03-15}}</ref> ಅವರು ಸಂಸ್ಥೆಯಲ್ಲಿ ಸಂಶೋಧನಾ ತಂಡವನ್ನು ಮುನ್ನಡೆಸಿದರು, ಇದು ವಿಶ್ವದಲ್ಲೇ ಮೊದಲ ಬಾರಿಗೆ ಎಮ್ಮೆಯ ಗರ್ಭಾಶಯದ ಫಲೀಕರಣವನ್ನು ಯಶಸ್ವಿಯಾಗಿ ನಿರ್ವಹಿಸಿತು, ನಂತರ ೧೯೯೦ ರ ನವೆಂಬರ್ನಲ್ಲಿ "ಪ್ರಥಮ್" ಎಂಬ ಹೆಸರಿನ ಕರುವಿನ ಜನನಕ್ಕೆ ಕಾರಣವಾಯಿತು. ೧೯೯೪ ರಿಂದ ೧೯೯೫ ರವರೆಗೆ, ಮದನ್ ಕರ್ನಾಲ್‌ನಲ್ಲಿ NDRI ನ ನಿರ್ದೇಶಕರಾಗಿ (ಸಂಶೋಧನೆ) ಸೇವೆ ಸಲ್ಲಿಸಿದರು ಮತ್ತು ೧೯೯೫ ರಿಂದ ೧೯೯೯ ರವರೆಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಉಪ ಮಹಾನಿರ್ದೇಶಕ (ಪ್ರಾಣಿ ವಿಜ್ಞಾನ) ರಾಗಿದ್ದರು. ನವೆಂಬರ್ ೨೦೦೬ ರಲ್ಲಿ ಅವರು [[ಮಥುರಾ|ಮಥುರಾದ]] ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿಯಾದರು. ಈ ಹಿಂದೆ ಅವರು [[ಅಕೋಲಾ|ಅಕೋಲಾದ]] ಡಾ. ಪಂಜಾಬ್ರಾವ್ ದೇಶಮುಖ ಕೃಷಿ ವಿದ್ಯಾಪೀಠದ ಉಪಕುಲಪತಿಯಾಗಿ ಸೇವೆ ಸಲ್ಲಿಸಿದ್ಧರು. <ref> {{Cite news|url=http://www.tribuneindia.com/2006/20061112/haryana.htm#9|title=Madan takes over as VC of vet varsity|last=Gupta|first=Yoginder|date=2006-11-11|work=[[The Tribune (Chandigarh)]]|access-date=2007-08-14}}</ref> ವಿಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿನ ವಿಶಿಷ್ಟ ಸೇವೆಗಾಗಿ [[ಭಾರತ ಸರ್ಕಾರ|ಭಾರತ ಸರ್ಕಾರವು]] ೨೦೨೨ರ ಜನವರಿಯಲ್ಲಿ ಮದನ್ ಅವರಿಗೆ [[ಭಾರತ|ಭಾರತ ಗಣರಾಜ್ಯದಲ್ಲಿ]] ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪ್ರತಿಷ್ಠಿತ [[ಪದ್ಮಶ್ರೀ|ಪದ್ಮಶ್ರೀ ಪ್ರಶಸ್ತಿಯನ್ನು]] ನೀಡಿತು. ಅವರನ್ನು ಅಭಿನಂದಿಸುತ್ತಾ [[ಹರಿಯಾಣ]] ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಮದನ್ ಅವರ ಸಾಧನೆ ದೇಶಕ್ಕೆ ಹೆಮ್ಮೆ ತಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ. <ref>{{Cite web|url=https://indianexpress.com/article/cities/chandigarh/haryana-padma-shri-for-neeraj-chopra-sumit-antil-7741878/|title=Haryana: Padma Shri for Neeraj Chopra, Sumit Antil|date=2022-01-26|website=The Indian Express|language=en|access-date=2022-01-26}}</ref> == ಆರಂಭಿಕ ವರ್ಷಗಳು ಮತ್ತು ಶಿಕ್ಷಣ == ಮದನ್ ಜನವರಿ ೧೯೩೯ ರಂದು [[ಕಾಶ್ಮೀರ|ಕಾಶ್ಮೀರದ]] [[ಶ್ರೀನಗರ|ಶ್ರೀನಗರದಲ್ಲಿ]] [[ಕಾಶ್ಮೀರಿ ಪಂಡಿತರು|ಕಾಶ್ಮೀರಿ ಪಂಡಿತ್]] ಕುಟುಂಬದಲ್ಲಿ ಜನಿಸಿದರು. ಇವರು ೧೯೫೯ ರಲ್ಲಿ ಪಂಜಾಬ್ ಕಾಲೇಜ್ ಆಫ್ ವೆಟರ್ನರಿ ಸೈನ್ಸ್ & ಅನಿಮಲ್ ಹಸ್ಬೆಂಡರಿಯಿಂದ ತಮ್ಮ BVSc (ಪಶುವೈದ್ಯಕೀಯ ಔಷಧ) ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದರು. ನಂತರ ಅವರು ತಮ್ಮ MVSc ಪದವಿಯನ್ನು ರಾಷ್ಟ್ರೀಯ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್, ಕರ್ನಾಲ್ ೧೯೬೫ ಚಿನ್ನದ ಪದಕದೊಂದಿಗೆ ಪಡೆದರು. ೧೯೭೧ ರಲ್ಲಿ ಮಿಸೌರಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ( ಪಿಎಚ್‌ಡಿ ) ಪದವಿಯನ್ನು ಪಡೆದರು. == ವೃತ್ತಿ == ಉಪಕುಲಪತಿ, ಪಂ. ದೀನದಯಾಳ್ ಉಪಾಧ್ಯಾಯ ಪಶುವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯ, ಮಥುರಾ, ಯುಪಿ (೨೦೦೬ - ೨೦೦೯) ಚೇರ್ಮನ್, ನ್ಯಾಷನಲ್ ಟಾಸ್ಕ್ ಫೋರ್ಸ್ ಇನ್ ಅನಿಮಲ್ ಬಯೋಟೆಕ್ನಾಲಜಿ. ಜೈವಿಕ ತಂತ್ರಜ್ಞಾನ ವಿಭಾಗ, ಭಾರತ ಸರ್ಕಾರ, ನವದೆಹಲಿ(೧೯೯೯-೨೦೦೪) ಉಪಕುಲಪತಿ, ಡಾ. ಪಂಜಾಬ್ರಾವ್ ದೇಶಮುಖ್ ಕೃಷಿ ವಿಶ್ವವಿದ್ಯಾಲಯ, ಅಕೋಲಾ, ಮಹಾರಾಷ್ಟ್ರ (೧೯೯೯ - ೨೦೦೨) ಡೆಪ್ಯುಟಿ ಡೈರೆಕ್ಟರ್ ಜನರಲ್ (ಪ್ರಾಣಿ ವಿಜ್ಞಾನ), ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್, ನವದೆಹಲಿ (೧೯೯೫ - ೧೯೯೯) ಜಂಟಿ ನಿರ್ದೇಶಕ (ಸಂಶೋಧನೆ), NDRI, ಕರ್ನಾಲ್. (೧೯೯೪ - ೧೯೯೫) ಪ್ರಾಜೆಕ್ಟ್ ಡೈರೆಕ್ಟರ್, ಎಂಬ್ರಿಯೋ ಟ್ರಾನ್ಸ್ಫರ್ ಟೆಕ್ನಾಲಜಿ, ಸೈನ್ಸ್ & ಟೆಕ್ನಾಲಜಿ ಮಿಷನ್ ಪ್ರಾಜೆಕ್ಟ್ (೧೯೮೭ - ೧೯೯೪) ಪ್ರೊಫೆಸರ್ ಮತ್ತು ಹೆಡ್, ಅನಿಮಲ್ ಫಿಸಿಯಾಲಜಿ ಮತ್ತು ಹೆಡ್, ಡೈರಿ ಕ್ಯಾಟಲ್ ಫಿಸಿಯಾಲಜಿ ವಿಭಾಗ, NDRI, ಕರ್ನಾಲ್ (೧೯೭೯ - ೧೯೯೦) ಅಸೋಸಿಯೇಟ್ ಪ್ರೊಫೆಸರ್, ಅನಿಮಲ್ ಪ್ರೊಡಕ್ಷನ್ ಫಿಸಿಯಾಲಜಿ, ಹರಿಯಾಣ ಕೃಷಿ ವಿಶ್ವವಿದ್ಯಾಲಯ, ಹಿಸಾರ್ (೧೯೭೨-೭೯) ಸಹಾಯಕ ಪ್ರಾಧ್ಯಾಪಕ, ಅನಿಮಲ್ ಪ್ರೊಡಕ್ಷನ್ ಫಿಸಿಯಾಲಜಿ, HAU, ಹಿಸಾರ್ (೧೯೬೬ -೭೨) ಪ್ರದರ್ಶಕ, ಡೈರಿ ಹಸ್ಬೆಂಡರಿ, ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆ (೧೯೬೫ -೧೯೬೬) ಪಶುವೈದ್ಯಕೀಯ ಸಹಾಯಕ ಶಸ್ತ್ರಚಿಕಿತ್ಸಕ ಮತ್ತು ಪಶುಸಂಗೋಪನೆ ವಿಸ್ತರಣಾ ಅಧಿಕಾರಿ, J&K ರಾಜ್ಯ ಸರ್ಕಾರ (೧೯೫೯-೧೯೬೩) == ಪ್ರಶಸ್ತಿಗಳು == ಹರಿಯಾಣ ವಿಜ್ಞಾನ ರತ್ನ ಪ್ರಶಸ್ತಿ (೨೦೨೦): ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ಹರಿಯಾಣ ಸರ್ಕಾರದಿಂದ ನೀಡಲಾಗಿದೆ. <ref>{{Cite web|url=https://timesofindia.indiatimes.com/city/chandigarh/prof-madan-selected-for-haryana-vigyan-ratna-award-2020/articleshow/86255885.cms|title=Prof Madan selected for Haryana Vigyan Ratna Award-2020}}</ref> ಡಾಕ್ಟರ್ ಆಫ್ ಸೈನ್ಸ್ (೨೦೦೧): ಉತ್ತರ ಪ್ರದೇಶದ ಕಾನ್ಪುರದ ಚಂದ್ರ ಶೇಖರ್ ಆಜಾದ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಿಂದ 'ಹಾನೋರಿಸ್ ಕಾಸಾ'. ಗೌರವ ಪಿಎಚ್‌ಡಿ (೨೦೧೨): ಒಂಟಾರಿಯೊ ವೆಟರ್ನರಿ ಕಾಲೇಜಿನ ಬೇಸಿಗೆ ಘಟಿಕೋತ್ಸವದಲ್ಲಿ ಕೆನಡಾದ ಒಂಟಾರಿಯೊದ ಗ್ವೆಲ್ಫ್ ವಿಶ್ವವಿದ್ಯಾಲಯದಿಂದ ಸ್ವೀಕರಿಸಲಾಗಿದೆ. <ref name=":0">{{Cite web|url=http://www.uoguelph.ca/news/2012/06/ten_to_receive.html|title=Ten to Receive Honorary Degrees at Summer Convocation &#124; University of Guelph}}</ref> ಅವರು ಒಂಟಾರಿಯೊ ವೆಟರ್ನರಿ ಕಾಲೇಜಿನಲ್ಲಿ ಸೆಮಿನಾರ್ ನೀಡಿದರು <ref name=":1">{{Cite web|url=http://bulletin.ovc.uoguelph.ca/post/24894739433/seminar-explores-animal-reproductive-technology-in|title=Seminar explores animal reproductive technology in developing world}}</ref> ಮತ್ತು ಅಧ್ಯಕ್ಷರ ಸಂವಾದದಲ್ಲಿ ಭಾಗವಹಿಸಿದರು. <ref name=":2">{{Cite web|url=http://bulletin.ovc.uoguelph.ca/post/23558685795/presidents-dialogue-examines-challenge-of-feeding|title=President's Dialogue examines challenge of feeding the planet}}</ref> ಜೀವಮಾನ ಸಾಧನೆ ಪ್ರಶಸ್ತಿ (೨೦೧೧): ಸಂತಾನೋತ್ಪತ್ತಿ ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆಗಾಗಿ ಭಾರತೀಯ ಸೊಸೈಟಿ ಫಾರ್ ಸ್ಟಡಿ ಆಫ್ ರಿಪ್ರೊಡಕ್ಷನ್ ಮತ್ತು ಫರ್ಟಿಲಿಟಿ. ಡಾ ಬಿಪಿಪಾಲ್ ಪ್ರಶಸ್ತಿ (೨೦೦೬): ಕೃಷಿಗೆ ಸಮಗ್ರ ಕೊಡುಗೆಗಾಗಿ ನ್ಯಾಷನಲ್ ಅಕಾಡೆಮಿ ಆಫ್ ಅಗ್ರಿಕಲ್ಚರ್ ಸೈನ್ಸಸ್‌ನಿಂದ ನೀಡಲಾಗುತ್ತದೆ. ಭಾಸಿನ್ ಪ್ರಶಸ್ತಿ (೨೦೦೨): ರಾಷ್ಟ್ರೀಯ ಅಭಿವೃದ್ಧಿಯ ಮೇಲೆ ಮಹತ್ವದ ಪ್ರಭಾವಕ್ಕೆ ಕೊಡುಗೆ ನೀಡುವ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಗಮನಾರ್ಹ ಸಾಧನೆಗಳು ಮತ್ತು ಅತ್ಯುತ್ತಮ ವೈಜ್ಞಾನಿಕ ನಾಯಕತ್ವಕ್ಕಾಗಿ "ಕೃಷಿ ಮತ್ತು ಅಲೈಡ್ ಸೈನ್ಸಸ್" ಕ್ಷೇತ್ರದಲ್ಲಿ ನೀಡಲಾದ ಪ್ರತಿಷ್ಠಿತ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶಸ್ತಿ. ರಫಿ ಅಹಮದ್ ಕಿದ್ವಾಯಿ ಪ್ರಶಸ್ತಿ (೧೯೯೨): ಪಶು ಉತ್ಪಾದನೆಯ ಕ್ಷೇತ್ರದಲ್ಲಿ ಅತ್ಯುತ್ತಮ ಸಂಶೋಧನಾ ಕೊಡುಗೆಗಾಗಿ ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ನೀಡುವ ಕೃಷಿ ವಿಜ್ಞಾನದಲ್ಲಿ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ. ಹರಿ ಓಂ ಪ್ರಶಸ್ತಿ (೧೯೯೦): ಅನಿಮಲ್ ಸೈನ್ಸಸ್ (ಕೆಲಸ ಶರೀರಶಾಸ್ತ್ರ) ಕ್ಷೇತ್ರದಲ್ಲಿನ ಅತ್ಯುತ್ತಮ ಕೊಡುಗೆಗಳಿಗಾಗಿ ಭಾರತೀಯ ಕೃಷಿ ಸಂಶೋಧನಾ ಮಂಡಳಿಯಿಂದ ನೀಡಲಾಗುವ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ. ಡಿಸ್ಟಿಂಗ್ವಿಶ್ಡ್ ಪಶುವೈದ್ಯ ಪ್ರಶಸ್ತಿ (ಡಿವಿಎ) (2002): ಪಶುವೈದ್ಯಕೀಯ ಸಂಶೋಧನೆಯ ಪ್ರಗತಿಗಾಗಿ ಇಂಡಿಯನ್ ಅಸೋಸಿಯೇಷನ್ ಡಿಸ್ಟಿಂಗ್ವಿಶ್ಡ್ ಪಶುವೈದ್ಯ ಪ್ರಶಸ್ತಿ (ಡಿಐಎ)-2002 ದೊರಕಿತು ಮತ್ತು ಪಶುವೈದ್ಯಕೀಯ ವೃತ್ತಿ ಮತ್ತು ಸಮಕಾಲೀನ ಸಮಾಜಕ್ಕೆ ಅತ್ಯುತ್ತಮ ಕೊಡುಗೆಗಾಗಿ ದೊರಕಿತು. ಅಗೌರಿ ಪ್ರಶಸ್ತಿ (೧೯೯೫): ಅನಿಮಲ್ ರಿಪ್ರೊಡಕ್ಷನ್ ಬಯೋ-ಟೆಕ್ನಾಲಜಿಯ ಪ್ರಗತಿಗೆ ಕೊಡುಗೆಗಾಗಿ ಜಪಾನೀಸ್ ಸೊಸೈಟಿ ಆಫ್ ಅನಿಮಲ್ ರಿಪ್ರೊಡಕ್ಷನ್‌ನಿಂದ ಗೌರವಿಸಲ್ಪಟ್ಟಿದೆ. ಅಲುಮ್ನಿ ಎಕ್ಸಲೆನ್ಸ್ ಅವಾರ್ಡ್ (೨೦೦೪): ಅನಿಮಲ್ ಬಯೋಟೆಕ್ನಾಲಜಿಯ ಬೆಳವಣಿಗೆಗೆ ಕೊಡುಗೆಗಳನ್ನು ಗುರುತಿಸಿ ಮತ್ತು ರಾಷ್ಟ್ರೀಯ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್ಗೆ , ಕರ್ನಾಲ್ಗೆ ಹೆಸರು ಮತ್ತು ಖ್ಯಾತಿಯನ್ನು ತಂದಿತು. SAPI ಗೌರವಾನ್ವಿತ ಪ್ರಶಸ್ತಿ (೨೦೦೨): ಅನಿಮಲ್ ಫಿಸಿಯಾಲಜಿಯಲ್ಲಿನ ವಿಶಿಷ್ಟ ಕೊಡುಗೆಗಾಗಿ ಸೊಸೈಟಿ ಆಫ್ ಅನಿಮಲ್ ಫಿಸಿಯಾಲಜಿಸ್ಟ್ಸ್ ಆಫ್ ಇಂಡಿಯಾ ಪ್ರಶಸ್ತಿ ದೊರೆಯಿತು. ಮಲಿಕಾ ತ್ರಿವೇದಿ IAAVR ಪ್ರಶಸ್ತಿ (೧೯೯೭): ಪಶುವೈದ್ಯಕೀಯ ಸಂಶೋಧನೆಗೆ ನೀಡಿದ ಕೊಡುಗೆಗಳನ್ನು ಗುರುತಿಸಿ ಪಶುವೈದ್ಯಕೀಯ ಸಂಶೋಧನೆಯ ಪ್ರಗತಿಗಾಗಿ ಭಾರತೀಯ ಸಂಘದಿಂದ ಪ್ರಸ್ತುತಪಡಿಸಲಾಗಿದೆ. ಡಿ.ಸುಂದರೇಶನ್ ಪ್ರಶಸ್ತಿ (೧೯೮೯): ೧೯೮೭-೮೮ ರ ದ್ವೈವಾರ್ಷಿಕ ಭಾರತದಲ್ಲಿ ಡೈರಿ ಉತ್ಪಾದನಾ ಸಂಶೋಧನೆಯ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಪುರಸ್ಕರಿಸಲಾಗಿದೆ. ನಿರ್ಮಲನ್ ಸ್ಮಾರಕ ಪ್ರಶಸ್ತಿ (೧೯೯೫): ಸೊಸೈಟಿ ಆಫ್ ಅನಿಮಲ್ ಫಿಸಿಯಾಲಜಿಸ್ಟ್ಸ್ ಆಫ್ ಇಂಡಿಯಾದಿಂದ ಶರೀರಶಾಸ್ತ್ರದ ವಿಜ್ಞಾನಕ್ಕೆ ವಿಶಿಷ್ಟ ಕೊಡುಗೆಗಾಗಿ ನೀಡಲಾಯಿತು. ಇಂಟರ್ನ್ಯಾಷನಲ್ ಸೈನ್ಸ್ ಪಯೋನೀರ್ ಪ್ರಶಸ್ತಿ (೧೯೮೫): ಮೊದಲ ವಿಶ್ವ ಬಫಲೋ ಕಾಂಗ್ರೆಸ್, ಕೈರೋ, ಈಜಿಪ್ಟ್‌ನಲ್ಲಿ "ಮಾನವೀಯತೆಯ ಕಲ್ಯಾಣಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಡೊಮೇನ್‌ನಲ್ಲಿ ಅಮೂಲ್ಯವಾದ ವೈಜ್ಞಾನಿಕ ಕೊಡುಗೆಗಳಿಗಾಗಿ" ಪ್ರಶಸ್ತಿ ನೀಡಲಾಗಿದೆ. ನಲಿಸ್ ಲಾಗರ್ಲೋಫ್ ಪ್ರಶಸ್ತಿ (೧೯೮೫ ಮತ್ತು ೧೯೯೭): ಭಾರತೀಯ ಸೊಸೈಟಿಯಿಂದ ಪ್ರಾಣಿ ಸಂತಾನೋತ್ಪತ್ತಿಯ ಅಧ್ಯಯನಕ್ಕಾಗಿ ಸಂತಾನೋತ್ಪತ್ತಿ ಕ್ಷೇತ್ರದಲ್ಲಿ ಅತ್ಯುತ್ತಮ ಸಂಶೋಧನಾ ಪ್ರಕಟಣೆಗಾಗಿ ಎರಡು ಬಾರಿ ಪ್ರಶಸ್ತಿ ನೀಡಲಾಗಿದೆ. ರೋಟರಿ ಪ್ರಶಸ್ತಿ (೧೯೮೮): ರೋಟರಿ ಇಂಟರ್‌ನ್ಯಾಷನಲ್‌ನಿಂದ ವಿಜ್ಞಾನ ಕ್ಷೇತ್ರದಲ್ಲಿನ ಕೊಡುಗೆಗಳಿಗಾಗಿ ರೋಟರಿ ಇಂಟರ್‌ನ್ಯಾಶನಲ್ ಮೆರಿಟ್ ಪ್ರಶಸ್ತಿಯನ್ನು ಪ್ರಸ್ತುತಪಡಿಸಲಾಗಿದೆ. AJAS ಪುರಿನಾ ಪ್ರಶಸ್ತಿ (೧೯೯೯): ಏಷ್ಯನ್ ಆಸ್ಟ್ರೇಲಿಯನ್ ಅಸೋಸಿಯೇಷನ್ (AAAP) ಪ್ರಕಟಿಸಿದ ಏಷ್ಯನ್-ಆಸ್ಟ್ರೇಲಿಯನ್ ಜರ್ನಲ್ ಆಫ್ ಅನಿಮಲ್ ಸೈನ್ಸಸ್‌ನಲ್ಲಿ ಅತ್ಯುತ್ತಮ ಸಂಶೋಧನಾ ಪ್ರಕಟಣೆಗಾಗಿ (ನಾಲ್ಕು ವರ್ಷಗಳಿಗೊಮ್ಮೆ ಪ್ರಶಸ್ತಿ ನೀಡಲಾಗುತ್ತದೆ). ರೋಟರಿ ಸರ್ವೀಸ್ ಎಕ್ಸಲೆನ್ಸ್ ಅವಾರ್ಡ್ (೨೦೦೧): ಶಿಕ್ಷಣ ಕ್ಷೇತ್ರದಲ್ಲಿ ಮತ್ತು ಸಮುದಾಯದ ಕೋರ್ಸ್‌ಗೆ ಅತ್ಯುತ್ತಮ ಕೊಡುಗೆ ಮತ್ತು ಅನುಕರಣೀಯ ಸೇವೆಗಾಗಿ ರೋಟರಿ ಅಂತರರಾಷ್ಟ್ರೀಯ ಪ್ರಶಸ್ತಿ ದೊರೆತಿದೆ . ಸನ್ಮಾನ್ಯ ಕರ್ನಲ್ ಕಮಾಂಡೆಂಟ್, ನ್ಯಾಷನಲ್ ಕೆಡೆಟ್ ಕೋರ್ (NCC), ಭಾರತ ಸರ್ಕಾರದ , ರಕ್ಷಣಾ ಸಚಿವಾಲಯದಿಂದ ನೇಮಕಗೊಂಡಿದೆ. == ಉಲ್ಲೇಖಗಳು == {{Reflist}} o7ruj9m0vvdbn0u52dhm9sbvgev4hkw 1111336 1111335 2022-08-03T03:08:00Z Manvitha Mahesh 77254 wikitext text/x-wiki {{Infobox ವಿಜ್ಞಾನಿ|image=MLMADAN.jpg|}} [[Category:Articles with hCards]] [[Category:Articles with hCards]] '''ಮೋತಿಲಾಲ್ ಮದನ್''' (ಜನನ ಜನವರಿ ೧ , ೧೯೩೯ <ref>http://www.naasindia.org/fdetail.html#M001</ref> ) ರವರು ಭಾರತೀಯ [[ಜೈವಿಕತಂತ್ರಜ್ಞಾನ|ಜೈವಿಕ ತಂತ್ರಜ್ಞಾನ]] ಸಂಶೋಧಕ, ಪಶುವೈದ್ಯ, [[ಅಕೆಡಮಿಗಳು|ಶೈಕ್ಷಣಿಕ]] ಮತ್ತು ಆಡಳಿತಗಾರ. ೩೫ ವರ್ಷಗಳ ವೃತ್ತಿಜೀವನದಲ್ಲಿ, ಮದನ್ ಅವರು ೪೩೨ ಸಂಶೋಧನಾ ಲೇಖನಗಳು ಮತ್ತು ನೀತಿ ಪ್ರಬಂಧಗಳನ್ನು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಉಲ್ಲೇಖಿತ ನಿಯತಕಾಲಿಕಗಳಲ್ಲಿ ಪ್ರಕಟಿಸಿದರು-೨೨೬ ಮೂಲ ಸಂಶೋಧನಾ ಪ್ರಬಂಧಗಳು ಸೇರಿದಂತೆ, ಸಂತಾನೋತ್ಪತ್ತಿ ಅಂತಃಸ್ರಾವಶಾಸ್ತ್ರ, ಭ್ರೂಣ ಜೈವಿಕ ತಂತ್ರಜ್ಞಾನ, [[ಪ್ರನಾಳ ಶಿಶು ಸೃಷ್ಟಿ|ಇನ್ ವಿಟ್ರೊ ಫಲೀಕರಣ]] ಮತ್ತು [[ಅಬೀಜ ಸಂತಾನೋತ್ಪತ್ತಿ|ಕ್ಲೋನಿಂಗ್]] ಸಂಶೋಧನೆಯಲ್ಲಿ ಪ್ರವರ್ತಕ ಸಂಶೋಧನೆ ಮಾಡಿದ್ದಾರೆ . {{Cite web|url=http://alumnindribng.org/history/IllustriousAlumni/illustriousalumni.html|title=Alumni Association of NDRI-SRS: Illustrious Alumni|website=Alumni Association of the Southern Regional Station of National Dairy Research Institute|archive-url=https://web.archive.org/web/20040721204419/http://www.alumnindribng.org/History/IllustriousAlumni/illustriousalumni.html|archive-date=2004-07-21|access-date=2007-03-15}}<cite class="citation web cs1" data-ve-ignore="true">[https://web.archive.org/web/20040721204419/http://www.alumnindribng.org/History/IllustriousAlumni/illustriousalumni.html "Alumni Association of NDRI-SRS: Illustrious Alumni"]. ''Alumni Association of the Southern Regional Station of National Dairy Research Institute''. Archived from [http://alumnindribng.org/history/IllustriousAlumni/illustriousalumni.html the original] on 2004-07-21<span class="reference-accessdate">. Retrieved <span class="nowrap">2007-03-15</span></span>.</cite></ref> <ref>{{Cite web|url=https://indianexpress.com/article/cities/chandigarh/haryana-padma-shri-for-neeraj-chopra-sumit-antil-7741878/|title=Haryana: Padma Shri for Neeraj Chopra, Sumit Antil|date=26 January 2022}}</ref> ೧೯೮೭ ರಿಂದ ೧೯೯೪ ರವರೆಗೆ, ಮದನ್ ಭಾರತದ ಪ್ರಮುಖ ಡೈರಿ ಸಂಶೋಧನಾ ಸಂಸ್ಥೆಯಾದ ನ್ಯಾಷನಲ್ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್ (NDRI) ನಲ್ಲಿ ಭ್ರೂಣ ವರ್ಗಾವಣೆ ತಂತ್ರಜ್ಞಾನದ ಯೋಜನಾ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವರು . {{Cite web|url=http://alumnindribng.org/history/illustriousalumni.html|title=Alumni Association of NDRI-SRS: Illustrious Alumni|website=Alumni Association of the Southern Regional Station of National Dairy Research Institute|archive-url=https://web.archive.org/web/20040721204419/http://www.alumnindribng.org/History/IllustriousAlumni/illustriousalumni.html|archive-date=2004-07-21|access-date=2007-03-15}}</ref> ಅವರು ಸಂಸ್ಥೆಯಲ್ಲಿ ಸಂಶೋಧನಾ ತಂಡವನ್ನು ಮುನ್ನಡೆಸಿದರು, ಇದು ವಿಶ್ವದಲ್ಲೇ ಮೊದಲ ಬಾರಿಗೆ ಎಮ್ಮೆಯ ಗರ್ಭಾಶಯದ ಫಲೀಕರಣವನ್ನು ಯಶಸ್ವಿಯಾಗಿ ನಿರ್ವಹಿಸಿತು, ನಂತರ ೧೯೯೦ ರ ನವೆಂಬರ್ನಲ್ಲಿ "ಪ್ರಥಮ್" ಎಂಬ ಹೆಸರಿನ ಕರುವಿನ ಜನನಕ್ಕೆ ಕಾರಣವಾಯಿತು. ೧೯೯೪ ರಿಂದ ೧೯೯೫ ರವರೆಗೆ, ಮದನ್ ಕರ್ನಾಲ್‌ನಲ್ಲಿ NDRI ನ ನಿರ್ದೇಶಕರಾಗಿ (ಸಂಶೋಧನೆ) ಸೇವೆ ಸಲ್ಲಿಸಿದರು ಮತ್ತು ೧೯೯೫ ರಿಂದ ೧೯೯೯ ರವರೆಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಉಪ ಮಹಾನಿರ್ದೇಶಕ (ಪ್ರಾಣಿ ವಿಜ್ಞಾನ) ರಾಗಿದ್ದರು. ನವೆಂಬರ್ ೨೦೦೬ ರಲ್ಲಿ ಅವರು [[ಮಥುರಾ|ಮಥುರಾದ]] ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿಯಾದರು. ಈ ಹಿಂದೆ ಅವರು [[ಅಕೋಲಾ|ಅಕೋಲಾದ]] ಡಾ. ಪಂಜಾಬ್ರಾವ್ ದೇಶಮುಖ ಕೃಷಿ ವಿದ್ಯಾಪೀಠದ ಉಪಕುಲಪತಿಯಾಗಿ ಸೇವೆ ಸಲ್ಲಿಸಿದ್ಧರು. <ref> {{Cite news|url=http://www.tribuneindia.com/2006/20061112/haryana.htm#9|title=Madan takes over as VC of vet varsity|last=Gupta|first=Yoginder|date=2006-11-11|access-date=2007-08-14}}</ref> ವಿಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿನ ವಿಶಿಷ್ಟ ಸೇವೆಗಾಗಿ [[ಭಾರತ ಸರ್ಕಾರ|ಭಾರತ ಸರ್ಕಾರವು]] ೨೦೨೨ರ ಜನವರಿಯಲ್ಲಿ ಮದನ್ ಅವರಿಗೆ [[ಭಾರತ|ಭಾರತ ಗಣರಾಜ್ಯದಲ್ಲಿ]] ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪ್ರತಿಷ್ಠಿತ [[ಪದ್ಮಶ್ರೀ|ಪದ್ಮಶ್ರೀ ಪ್ರಶಸ್ತಿಯನ್ನು]] ನೀಡಿತು. ಅವರನ್ನು ಅಭಿನಂದಿಸುತ್ತಾ [[ಹರಿಯಾಣ]] ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಮದನ್ ಅವರ ಸಾಧನೆ ದೇಶಕ್ಕೆ ಹೆಮ್ಮೆ ತಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ. <ref>{{Cite web|url=https://indianexpress.com/article/cities/chandigarh/haryana-padma-shri-for-neeraj-chopra-sumit-antil-7741878/|title=Haryana: Padma Shri for Neeraj Chopra, Sumit Antil|date=2022-01-26|website=The Indian Express|language=en|access-date=2022-01-26}}</ref> == ಆರಂಭಿಕ ವರ್ಷಗಳು ಮತ್ತು ಶಿಕ್ಷಣ == ಮದನ್ ಜನವರಿ ೧೯೩೯ ರಂದು [[ಕಾಶ್ಮೀರ|ಕಾಶ್ಮೀರದ]] [[ಶ್ರೀನಗರ|ಶ್ರೀನಗರದಲ್ಲಿ]] [[ಕಾಶ್ಮೀರಿ ಪಂಡಿತರು|ಕಾಶ್ಮೀರಿ ಪಂಡಿತ್]] ಕುಟುಂಬದಲ್ಲಿ ಜನಿಸಿದರು. ಇವರು ೧೯೫೯ ರಲ್ಲಿ ಪಂಜಾಬ್ ಕಾಲೇಜ್ ಆಫ್ ವೆಟರ್ನರಿ ಸೈನ್ಸ್ & ಅನಿಮಲ್ ಹಸ್ಬೆಂಡರಿಯಿಂದ ತಮ್ಮ BVSc (ಪಶುವೈದ್ಯಕೀಯ ಔಷಧ) ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದರು. ನಂತರ ಅವರು ತಮ್ಮ MVSc ಪದವಿಯನ್ನು ರಾಷ್ಟ್ರೀಯ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್, ಕರ್ನಾಲ್ ೧೯೬೫ ಚಿನ್ನದ ಪದಕದೊಂದಿಗೆ ಪಡೆದರು. ೧೯೭೧ ರಲ್ಲಿ ಮಿಸೌರಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ( ಪಿಎಚ್‌ಡಿ ) ಪದವಿಯನ್ನು ಪಡೆದರು. == ವೃತ್ತಿ == ಉಪಕುಲಪತಿ, ಪಂ. ದೀನದಯಾಳ್ ಉಪಾಧ್ಯಾಯ ಪಶುವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯ, ಮಥುರಾ, ಯುಪಿ (೨೦೦೬ - ೨೦೦೯) ಚೇರ್ಮನ್, ನ್ಯಾಷನಲ್ ಟಾಸ್ಕ್ ಫೋರ್ಸ್ ಇನ್ ಅನಿಮಲ್ ಬಯೋಟೆಕ್ನಾಲಜಿ. ಜೈವಿಕ ತಂತ್ರಜ್ಞಾನ ವಿಭಾಗ, ಭಾರತ ಸರ್ಕಾರ, ನವದೆಹಲಿ(೧೯೯೯-೨೦೦೪) ಉಪಕುಲಪತಿ, ಡಾ. ಪಂಜಾಬ್ರಾವ್ ದೇಶಮುಖ್ ಕೃಷಿ ವಿಶ್ವವಿದ್ಯಾಲಯ, ಅಕೋಲಾ, ಮಹಾರಾಷ್ಟ್ರ (೧೯೯೯ - ೨೦೦೨) ಡೆಪ್ಯುಟಿ ಡೈರೆಕ್ಟರ್ ಜನರಲ್ (ಪ್ರಾಣಿ ವಿಜ್ಞಾನ), ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್, ನವದೆಹಲಿ (೧೯೯೫ - ೧೯೯೯) ಜಂಟಿ ನಿರ್ದೇಶಕ (ಸಂಶೋಧನೆ), NDRI, ಕರ್ನಾಲ್. (೧೯೯೪ - ೧೯೯೫) ಪ್ರಾಜೆಕ್ಟ್ ಡೈರೆಕ್ಟರ್, ಎಂಬ್ರಿಯೋ ಟ್ರಾನ್ಸ್ಫರ್ ಟೆಕ್ನಾಲಜಿ, ಸೈನ್ಸ್ & ಟೆಕ್ನಾಲಜಿ ಮಿಷನ್ ಪ್ರಾಜೆಕ್ಟ್ (೧೯೮೭ - ೧೯೯೪) ಪ್ರೊಫೆಸರ್ ಮತ್ತು ಹೆಡ್, ಅನಿಮಲ್ ಫಿಸಿಯಾಲಜಿ ಮತ್ತು ಹೆಡ್, ಡೈರಿ ಕ್ಯಾಟಲ್ ಫಿಸಿಯಾಲಜಿ ವಿಭಾಗ, NDRI, ಕರ್ನಾಲ್ (೧೯೭೯ - ೧೯೯೦) ಅಸೋಸಿಯೇಟ್ ಪ್ರೊಫೆಸರ್, ಅನಿಮಲ್ ಪ್ರೊಡಕ್ಷನ್ ಫಿಸಿಯಾಲಜಿ, ಹರಿಯಾಣ ಕೃಷಿ ವಿಶ್ವವಿದ್ಯಾಲಯ, ಹಿಸಾರ್ (೧೯೭೨-೭೯) ಸಹಾಯಕ ಪ್ರಾಧ್ಯಾಪಕ, ಅನಿಮಲ್ ಪ್ರೊಡಕ್ಷನ್ ಫಿಸಿಯಾಲಜಿ, HAU, ಹಿಸಾರ್ (೧೯೬೬ -೭೨) ಪ್ರದರ್ಶಕ, ಡೈರಿ ಹಸ್ಬೆಂಡರಿ, ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆ (೧೯೬೫ -೧೯೬೬) ಪಶುವೈದ್ಯಕೀಯ ಸಹಾಯಕ ಶಸ್ತ್ರಚಿಕಿತ್ಸಕ ಮತ್ತು ಪಶುಸಂಗೋಪನೆ ವಿಸ್ತರಣಾ ಅಧಿಕಾರಿ, J&K ರಾಜ್ಯ ಸರ್ಕಾರ (೧೯೫೯-೧೯೬೩) == ಪ್ರಶಸ್ತಿಗಳು == ಹರಿಯಾಣ ವಿಜ್ಞಾನ ರತ್ನ ಪ್ರಶಸ್ತಿ (೨೦೨೦): ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ಹರಿಯಾಣ ಸರ್ಕಾರದಿಂದ ನೀಡಲಾಗಿದೆ. <ref>{{Cite web|url=https://timesofindia.indiatimes.com/city/chandigarh/prof-madan-selected-for-haryana-vigyan-ratna-award-2020/articleshow/86255885.cms|title=Prof Madan selected for Haryana Vigyan Ratna Award-2020}}</ref> ಡಾಕ್ಟರ್ ಆಫ್ ಸೈನ್ಸ್ (೨೦೦೧): ಉತ್ತರ ಪ್ರದೇಶದ ಕಾನ್ಪುರದ ಚಂದ್ರ ಶೇಖರ್ ಆಜಾದ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಿಂದ 'ಹಾನೋರಿಸ್ ಕಾಸಾ'. ಗೌರವ ಪಿಎಚ್‌ಡಿ (೨೦೧೨): ಒಂಟಾರಿಯೊ ವೆಟರ್ನರಿ ಕಾಲೇಜಿನ ಬೇಸಿಗೆ ಘಟಿಕೋತ್ಸವದಲ್ಲಿ ಕೆನಡಾದ ಒಂಟಾರಿಯೊದ ಗ್ವೆಲ್ಫ್ ವಿಶ್ವವಿದ್ಯಾಲಯದಿಂದ ಸ್ವೀಕರಿಸಲಾಗಿದೆ. <ref name=":0">{{Cite web|url=http://www.uoguelph.ca/news/2012/06/ten_to_receive.html|title=Ten to Receive Honorary Degrees at Summer Convocation &#124; University of Guelph}}</ref> ಅವರು ಒಂಟಾರಿಯೊ ವೆಟರ್ನರಿ ಕಾಲೇಜಿನಲ್ಲಿ ಸೆಮಿನಾರ್ ನೀಡಿದರು <ref name=":1">{{Cite web|url=http://bulletin.ovc.uoguelph.ca/post/24894739433/seminar-explores-animal-reproductive-technology-in|title=Seminar explores animal reproductive technology in developing world}}</ref> ಮತ್ತು ಅಧ್ಯಕ್ಷರ ಸಂವಾದದಲ್ಲಿ ಭಾಗವಹಿಸಿದರು. <ref name=":2">{{Cite web|url=http://bulletin.ovc.uoguelph.ca/post/23558685795/presidents-dialogue-examines-challenge-of-feeding|title=President's Dialogue examines challenge of feeding the planet}}</ref> ಜೀವಮಾನ ಸಾಧನೆ ಪ್ರಶಸ್ತಿ (೨೦೧೧): ಸಂತಾನೋತ್ಪತ್ತಿ ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆಗಾಗಿ ಭಾರತೀಯ ಸೊಸೈಟಿ ಫಾರ್ ಸ್ಟಡಿ ಆಫ್ ರಿಪ್ರೊಡಕ್ಷನ್ ಮತ್ತು ಫರ್ಟಿಲಿಟಿ. ಡಾ ಬಿಪಿಪಾಲ್ ಪ್ರಶಸ್ತಿ (೨೦೦೬): ಕೃಷಿಗೆ ಸಮಗ್ರ ಕೊಡುಗೆಗಾಗಿ ನ್ಯಾಷನಲ್ ಅಕಾಡೆಮಿ ಆಫ್ ಅಗ್ರಿಕಲ್ಚರ್ ಸೈನ್ಸಸ್‌ನಿಂದ ನೀಡಲಾಗುತ್ತದೆ. ಭಾಸಿನ್ ಪ್ರಶಸ್ತಿ (೨೦೦೨): ರಾಷ್ಟ್ರೀಯ ಅಭಿವೃದ್ಧಿಯ ಮೇಲೆ ಮಹತ್ವದ ಪ್ರಭಾವಕ್ಕೆ ಕೊಡುಗೆ ನೀಡುವ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಗಮನಾರ್ಹ ಸಾಧನೆಗಳು ಮತ್ತು ಅತ್ಯುತ್ತಮ ವೈಜ್ಞಾನಿಕ ನಾಯಕತ್ವಕ್ಕಾಗಿ "ಕೃಷಿ ಮತ್ತು ಅಲೈಡ್ ಸೈನ್ಸಸ್" ಕ್ಷೇತ್ರದಲ್ಲಿ ನೀಡಲಾದ ಪ್ರತಿಷ್ಠಿತ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶಸ್ತಿ. ರಫಿ ಅಹಮದ್ ಕಿದ್ವಾಯಿ ಪ್ರಶಸ್ತಿ (೧೯೯೨): ಪಶು ಉತ್ಪಾದನೆಯ ಕ್ಷೇತ್ರದಲ್ಲಿ ಅತ್ಯುತ್ತಮ ಸಂಶೋಧನಾ ಕೊಡುಗೆಗಾಗಿ ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ನೀಡುವ ಕೃಷಿ ವಿಜ್ಞಾನದಲ್ಲಿ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ. ಹರಿ ಓಂ ಪ್ರಶಸ್ತಿ (೧೯೯೦): ಅನಿಮಲ್ ಸೈನ್ಸಸ್ (ಕೆಲಸ ಶರೀರಶಾಸ್ತ್ರ) ಕ್ಷೇತ್ರದಲ್ಲಿನ ಅತ್ಯುತ್ತಮ ಕೊಡುಗೆಗಳಿಗಾಗಿ ಭಾರತೀಯ ಕೃಷಿ ಸಂಶೋಧನಾ ಮಂಡಳಿಯಿಂದ ನೀಡಲಾಗುವ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ. ಡಿಸ್ಟಿಂಗ್ವಿಶ್ಡ್ ಪಶುವೈದ್ಯ ಪ್ರಶಸ್ತಿ (ಡಿವಿಎ) (2002): ಪಶುವೈದ್ಯಕೀಯ ಸಂಶೋಧನೆಯ ಪ್ರಗತಿಗಾಗಿ ಇಂಡಿಯನ್ ಅಸೋಸಿಯೇಷನ್ ಡಿಸ್ಟಿಂಗ್ವಿಶ್ಡ್ ಪಶುವೈದ್ಯ ಪ್ರಶಸ್ತಿ (ಡಿಐಎ)-2002 ದೊರಕಿತು ಮತ್ತು ಪಶುವೈದ್ಯಕೀಯ ವೃತ್ತಿ ಮತ್ತು ಸಮಕಾಲೀನ ಸಮಾಜಕ್ಕೆ ಅತ್ಯುತ್ತಮ ಕೊಡುಗೆಗಾಗಿ ದೊರಕಿತು. ಅಗೌರಿ ಪ್ರಶಸ್ತಿ (೧೯೯೫): ಅನಿಮಲ್ ರಿಪ್ರೊಡಕ್ಷನ್ ಬಯೋ-ಟೆಕ್ನಾಲಜಿಯ ಪ್ರಗತಿಗೆ ಕೊಡುಗೆಗಾಗಿ ಜಪಾನೀಸ್ ಸೊಸೈಟಿ ಆಫ್ ಅನಿಮಲ್ ರಿಪ್ರೊಡಕ್ಷನ್‌ನಿಂದ ಗೌರವಿಸಲ್ಪಟ್ಟಿದೆ. ಅಲುಮ್ನಿ ಎಕ್ಸಲೆನ್ಸ್ ಅವಾರ್ಡ್ (೨೦೦೪): ಅನಿಮಲ್ ಬಯೋಟೆಕ್ನಾಲಜಿಯ ಬೆಳವಣಿಗೆಗೆ ಕೊಡುಗೆಗಳನ್ನು ಗುರುತಿಸಿ ಮತ್ತು ರಾಷ್ಟ್ರೀಯ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್ಗೆ , ಕರ್ನಾಲ್ಗೆ ಹೆಸರು ಮತ್ತು ಖ್ಯಾತಿಯನ್ನು ತಂದಿತು. SAPI ಗೌರವಾನ್ವಿತ ಪ್ರಶಸ್ತಿ (೨೦೦೨): ಅನಿಮಲ್ ಫಿಸಿಯಾಲಜಿಯಲ್ಲಿನ ವಿಶಿಷ್ಟ ಕೊಡುಗೆಗಾಗಿ ಸೊಸೈಟಿ ಆಫ್ ಅನಿಮಲ್ ಫಿಸಿಯಾಲಜಿಸ್ಟ್ಸ್ ಆಫ್ ಇಂಡಿಯಾ ಪ್ರಶಸ್ತಿ ದೊರೆಯಿತು. ಮಲಿಕಾ ತ್ರಿವೇದಿ IAAVR ಪ್ರಶಸ್ತಿ (೧೯೯೭): ಪಶುವೈದ್ಯಕೀಯ ಸಂಶೋಧನೆಗೆ ನೀಡಿದ ಕೊಡುಗೆಗಳನ್ನು ಗುರುತಿಸಿ ಪಶುವೈದ್ಯಕೀಯ ಸಂಶೋಧನೆಯ ಪ್ರಗತಿಗಾಗಿ ಭಾರತೀಯ ಸಂಘದಿಂದ ಪ್ರಸ್ತುತಪಡಿಸಲಾಗಿದೆ. ಡಿ.ಸುಂದರೇಶನ್ ಪ್ರಶಸ್ತಿ (೧೯೮೯): ೧೯೮೭-೮೮ ರ ದ್ವೈವಾರ್ಷಿಕ ಭಾರತದಲ್ಲಿ ಡೈರಿ ಉತ್ಪಾದನಾ ಸಂಶೋಧನೆಯ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಪುರಸ್ಕರಿಸಲಾಗಿದೆ. ನಿರ್ಮಲನ್ ಸ್ಮಾರಕ ಪ್ರಶಸ್ತಿ (೧೯೯೫): ಸೊಸೈಟಿ ಆಫ್ ಅನಿಮಲ್ ಫಿಸಿಯಾಲಜಿಸ್ಟ್ಸ್ ಆಫ್ ಇಂಡಿಯಾದಿಂದ ಶರೀರಶಾಸ್ತ್ರದ ವಿಜ್ಞಾನಕ್ಕೆ ವಿಶಿಷ್ಟ ಕೊಡುಗೆಗಾಗಿ ನೀಡಲಾಯಿತು. ಇಂಟರ್ನ್ಯಾಷನಲ್ ಸೈನ್ಸ್ ಪಯೋನೀರ್ ಪ್ರಶಸ್ತಿ (೧೯೮೫): ಮೊದಲ ವಿಶ್ವ ಬಫಲೋ ಕಾಂಗ್ರೆಸ್, ಕೈರೋ, ಈಜಿಪ್ಟ್‌ನಲ್ಲಿ "ಮಾನವೀಯತೆಯ ಕಲ್ಯಾಣಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಡೊಮೇನ್‌ನಲ್ಲಿ ಅಮೂಲ್ಯವಾದ ವೈಜ್ಞಾನಿಕ ಕೊಡುಗೆಗಳಿಗಾಗಿ" ಪ್ರಶಸ್ತಿ ನೀಡಲಾಗಿದೆ. ನಲಿಸ್ ಲಾಗರ್ಲೋಫ್ ಪ್ರಶಸ್ತಿ (೧೯೮೫ ಮತ್ತು ೧೯೯೭): ಭಾರತೀಯ ಸೊಸೈಟಿಯಿಂದ ಪ್ರಾಣಿ ಸಂತಾನೋತ್ಪತ್ತಿಯ ಅಧ್ಯಯನಕ್ಕಾಗಿ ಸಂತಾನೋತ್ಪತ್ತಿ ಕ್ಷೇತ್ರದಲ್ಲಿ ಅತ್ಯುತ್ತಮ ಸಂಶೋಧನಾ ಪ್ರಕಟಣೆಗಾಗಿ ಎರಡು ಬಾರಿ ಪ್ರಶಸ್ತಿ ನೀಡಲಾಗಿದೆ. ರೋಟರಿ ಪ್ರಶಸ್ತಿ (೧೯೮೮): ರೋಟರಿ ಇಂಟರ್‌ನ್ಯಾಷನಲ್‌ನಿಂದ ವಿಜ್ಞಾನ ಕ್ಷೇತ್ರದಲ್ಲಿನ ಕೊಡುಗೆಗಳಿಗಾಗಿ ರೋಟರಿ ಇಂಟರ್‌ನ್ಯಾಶನಲ್ ಮೆರಿಟ್ ಪ್ರಶಸ್ತಿಯನ್ನು ಪ್ರಸ್ತುತಪಡಿಸಲಾಗಿದೆ. AJAS ಪುರಿನಾ ಪ್ರಶಸ್ತಿ (೧೯೯೯): ಏಷ್ಯನ್ ಆಸ್ಟ್ರೇಲಿಯನ್ ಅಸೋಸಿಯೇಷನ್ (AAAP) ಪ್ರಕಟಿಸಿದ ಏಷ್ಯನ್-ಆಸ್ಟ್ರೇಲಿಯನ್ ಜರ್ನಲ್ ಆಫ್ ಅನಿಮಲ್ ಸೈನ್ಸಸ್‌ನಲ್ಲಿ ಅತ್ಯುತ್ತಮ ಸಂಶೋಧನಾ ಪ್ರಕಟಣೆಗಾಗಿ (ನಾಲ್ಕು ವರ್ಷಗಳಿಗೊಮ್ಮೆ ಪ್ರಶಸ್ತಿ ನೀಡಲಾಗುತ್ತದೆ). ರೋಟರಿ ಸರ್ವೀಸ್ ಎಕ್ಸಲೆನ್ಸ್ ಅವಾರ್ಡ್ (೨೦೦೧): ಶಿಕ್ಷಣ ಕ್ಷೇತ್ರದಲ್ಲಿ ಮತ್ತು ಸಮುದಾಯದ ಕೋರ್ಸ್‌ಗೆ ಅತ್ಯುತ್ತಮ ಕೊಡುಗೆ ಮತ್ತು ಅನುಕರಣೀಯ ಸೇವೆಗಾಗಿ ರೋಟರಿ ಅಂತರರಾಷ್ಟ್ರೀಯ ಪ್ರಶಸ್ತಿ ದೊರೆತಿದೆ . ಸನ್ಮಾನ್ಯ ಕರ್ನಲ್ ಕಮಾಂಡೆಂಟ್, ನ್ಯಾಷನಲ್ ಕೆಡೆಟ್ ಕೋರ್ (NCC), ಭಾರತ ಸರ್ಕಾರದ , ರಕ್ಷಣಾ ಸಚಿವಾಲಯದಿಂದ ನೇಮಕಗೊಂಡಿದೆ. == ಉಲ್ಲೇಖಗಳು == {{Reflist}} 0zp21059d7fsbx3czos386fdcn5n28f ಸದಸ್ಯ:Navya Gowda N/ಶೇಕರ್ ಬಸು 2 143960 1111306 1109439 2022-08-02T16:42:01Z Navya Gowda N 77245 "[[:en:Special:Redirect/revision/1095805026|Sekhar Basu]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು wikitext text/x-wiki {{Infobox ಸರ್ಕಾರಿ ಅಧ್ಯಕ್ಷ|image=Sekhar Basu.jpg|birth_date={{Birth date|df=yes|1952|09|20}}|death_date={{death date and age|2020|9|24|1952|9|20|df=yes}}}} '''ಶೇಖರ್ ಬಸು''' (೨೦ ಸೆಪ್ಟೆಂಬರ್ ೧೯೫೨ – ೨೪ ಸೆಪ್ಟೆಂಬರ್ ೨೦೨೦) ಒಬ್ಬ ಭಾರತೀಯ [[ಬೈಜಿಕ ಭೌತಶಾಸ್ತ್ರ|ಪರಮಾಣು ವಿಜ್ಞಾನಿಯಾಗಿದ್ದು]], ಅವರು ಪರಮಾಣು ಶಕ್ತಿ ಆಯೋಗದ ಅಧ್ಯಕ್ಷರಾಗಿ ಮತ್ತು ಭಾರತ ಸರ್ಕಾರದ ಕಾರ್ಯದರ್ಶಿಯಾಗಿ [[ಪರಮಾಣು ಶಕ್ತಿ ಇಲಾಖೆ|, ಪರಮಾಣು ಶಕ್ತಿ ಇಲಾಖೆ]] (ಡಿಎಇ) ಯಲ್ಲಿ ಸೇವೆ ಸಲ್ಲಿಸಿದ್ದಾರೆ. <ref name=":0">{{Cite web|url=http://pib.nic.in/newsite/PrintRelease.aspx?relid=129924|title=Dr Sekhar Basu takes charge as Chairman, AEC and Secretary, DAE|website=pib.nic.in|access-date=7 July 2017}}</ref> ಅವರು [[ಭಾಭಾ ಅಣು ಸಂಶೋಧನಾ ಕೇಂದ್ರ|ಭಾಭಾ ಪರಮಾಣು ಸಂಶೋಧನಾ ಕೇಂದ್ರದ]] (ಬಿ ಎ ಆರ್ ಸಿ) ನಿರ್ದೇಶಕರಾಗಿ, ಪರಮಾಣು ಜಲಾಂತರ್ಗಾಮಿ ಕಾರ್ಯಕ್ರಮದ ಯೋಜನಾ ನಿರ್ದೇಶಕರಾಗಿ ಮತ್ತು ನಂತರ ಬಿ ಎ ಆರ್ ಸಿ ನಲ್ಲಿ ಪರಮಾಣು ಮರುಬಳಕೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿದರು. <ref name="B1">{{Cite web|url=http://www.barc.gov.in/leaders/sbasu.html|title=Dr. Sekhar Basu|last=Bhabha Atomic Research Centre|date=23 February 2016|archive-url=https://web.archive.org/web/20181222103747/http://www.barc.gov.in/leaders/sbasu.html|archive-date=22 December 2018|access-date=23 December 2018}}</ref> ಅವರು ೨೦೧೪ ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವ [[ಪದ್ಮಶ್ರೀ|ಪದ್ಮಶ್ರೀ ಪುರಸ್ಕೃತರಾಗಿದ್ದರು]] <ref name=":1">{{Cite web|url=https://indianexpress.com/article/india/nuclear-scientist-sekhar-basu-succumbs-to-covid-6609781/|title=Nuclear scientist Sekhar Basu succumbs to Covid|date=25 September 2020|website=The Indian Express|language=en|access-date=25 September 2020}}</ref> ಭಾರತದ ಮೊದಲ ಪರಮಾಣು ಚಾಲಿತ ಜಲಾಂತರ್ಗಾಮಿ [[ಐ.ಎನ್.ಎಸ್ ಅರಿಹಂತ್|ಐಎನ್‌ಎಸ್ ಅರಿಹಂತ್]], ತಾರಾಪುರ ಮತ್ತು ಕಲ್ಪಾಕ್ಕಂನಲ್ಲಿ ಪರಮಾಣು ತ್ಯಾಜ್ಯ ಮರುಬಳಕೆ ಘಟಕಗಳು ಮತ್ತು ತಮಿಳುನಾಡಿನ ಥೇನಿಯಲ್ಲಿ [[ತಮಿಳುನಾಡು|ಭಾರತೀಯ]] ನ್ಯೂಟ್ರಿನೊ ವೀಕ್ಷಣಾಲಯಕ್ಕಾಗಿ ಪರಮಾಣು ರಿಯಾಕ್ಟರ್ ಅನ್ನು ನಿರ್ಮಿಸುವ ಇವರ ಪ್ರಯತ್ನದಲ್ಲಿ ಮನ್ನಣೆ ಗಳಿಸಿದ್ದಾರೆ. <ref name=":1">{{Cite web|url=https://indianexpress.com/article/india/nuclear-scientist-sekhar-basu-succumbs-to-covid-6609781/|title=Nuclear scientist Sekhar Basu succumbs to Covid|date=25 September 2020|website=The Indian Express|language=en|access-date=25 September 2020}}</ref> == ಶಿಕ್ಷಣ ಮತ್ತು ವೃತ್ತಿ == ಬಸು ಅವರು ಭಾರತದ [[ಬಿಹಾರ]] ರಾಜ್ಯದ [[ಮುಜಫರ್‌ಪುರ್|ಮುಜಾಫರ್‌ಪುರದಲ್ಲಿ]] ೨೦ ಸೆಪ್ಟೆಂಬರ್ ೧೯೫೨ ರಂದು ಜನಿಸಿದರು. <ref>{{Cite web|url=http://pibphoto.nic.in/documents/rlink/2015/oct/p2015102302.pdf|title=Sekhar Basu Writeup - Press Information Bureau|last=Press Information Bureau|date=23 October 2015|publisher=Press Information Bureau|access-date=9 August 2017}}</ref> <ref name="telegraph">{{Cite web|url=https://www.telegraphindia.com/west-bengal/calcutta/scientist-sekhar-basu-passes-on/cid/1792950|title=Scientist Sekhar Basu is no more|date=25 September 2020|publisher=The Telegraph Online|archive-url=https://web.archive.org/web/20200925084853/https://www.telegraphindia.com/west-bengal/calcutta/scientist-sekhar-basu-passes-on/cid/1792950|archive-date=25 September 2020}}</ref> ಅವರು [[ಕೊಲ್ಕತ್ತ|ಕೋಲ್ಕತ್ತಾದ]] ಬ್ಯಾಲಿಗುಂಜ್ ಸರ್ಕಾರಿ ಪ್ರೌಢಶಾಲೆಯಲ್ಲಿ ತಮ್ಮ ಶಾಲಾ ಕಲಿಕೆಯನ್ನು ಮುಗಿಸಿ ೧೯೭೪ [[ಮುಂಬಯಿ ವಿಶ್ವವಿದ್ಯಾಲಯ|ರಲ್ಲಿ ಮುಂಬೈ ವಿಶ್ವವಿದ್ಯಾಲಯದ]] ವೀರಮಾತಾ ಜೀಜಾಬಾಯಿ ಟೆಕ್ನಾಲಜಿಕಲ್ ಇನ್‌ಸ್ಟಿಟ್ಯೂಟ್‌ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು <ref>{{Cite web|url=http://www.barc.gov.in/publications/nl/2014/2014030412.pdf|title=Padma Shri Award for Shri Sekhar Basu, Director, BARC|website=BARC|archive-url=https://web.archive.org/web/20180712215903/http://www.barc.gov.in/publications/nl/2014/2014030412.pdf|archive-date=12 July 2018|access-date=9 August 2017}}</ref> <ref>{{Cite web|url=http://www.barc.gov.in/publications/nl/2014/2014030412.pdf|title=Padma Shri Award for Shri Sekhar Basu, Director, BARCBARC|archive-url=https://web.archive.org/web/20180712215903/http://www.barc.gov.in/publications/nl/2014/2014030412.pdf|archive-date=12 July 2018|access-date=9 August 2017}}</ref> [[ಭಾಭಾ ಅಣು ಸಂಶೋಧನಾ ಕೇಂದ್ರ|ಭಾಭಾ ಪರಮಾಣು ಸಂಶೋಧನಾ ಕೇಂದ್ರದ]] ತರಬೇತಿ ಶಾಲೆಯಲ್ಲಿ ಒಂದು ವರ್ಷದ ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ಅವರು ೧೯೭೫ ರಲ್ಲಿ ಅದೇ ಸಂಸ್ಥೆಯಲ್ಲಿ ರಿಯಾಕ್ಟರ್ ಎಂಜಿನಿಯರಿಂಗ್ ವಿಭಾಗಕ್ಕೆ ಸೇರಿದರು. ಅವರು ಪರಮಾಣು ಜಲಾಂತರ್ಗಾಮಿ ಕಾರ್ಯಕ್ರಮದ ಯೋಜನಾ ನಿರ್ದೇಶಕರಾಗಿ ಮತ್ತು ಬಿ ಎ ಆರ್ ಸಿ ಇಂಡಿಯಾದಲ್ಲಿ ಪರಮಾಣು ಮರುಬಳಕೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕರಾಗಿ ಕೆಲಸ ಮಾಡಿದರು. <ref name=":1">{{Cite web|url=https://indianexpress.com/article/india/nuclear-scientist-sekhar-basu-succumbs-to-covid-6609781/|title=Nuclear scientist Sekhar Basu succumbs to Covid|date=25 September 2020|website=The Indian Express|language=en|access-date=25 September 2020}}</ref> ಅವರು ಮುಂದೆ ೨೦೧೨ ರಲ್ಲಿ [[ಭಾಭಾ ಅಣು ಸಂಶೋಧನಾ ಕೇಂದ್ರ|ಭಾಭಾ ಪರಮಾಣು ಸಂಶೋಧನಾ ಕೇಂದ್ರದ]] ನಿರ್ದೇಶಕರಾದರು ಮತ್ತು ೨೦೧೫ ರಲ್ಲಿ ಭಾರತೀಯ ಪರಮಾಣು ಶಕ್ತಿ ಆಯೋಗದ ಅಧ್ಯಕ್ಷರಾಗಿ ಮತ್ತು ಸೆಪ್ಟೆಂಬರ್ ೨೦೧೮ ರಲ್ಲಿ ಭಾರತ ಸರ್ಕಾರದ [[ಪರಮಾಣು ಶಕ್ತಿ ಇಲಾಖೆ|ಅಣುಶಕ್ತಿ ಇಲಾಖೆ]] (ಡಿಎಇ) ಕಾರ್ಯದರ್ಶಿಯಾಗಿ ನೇಮಕಗೊಂಡು ತಮ್ಮ ಸೇವೆ ಸಲ್ಲಿಸಿದರು. <ref name=":0">{{Cite web|url=http://pib.nic.in/newsite/PrintRelease.aspx?relid=129924|title=Dr Sekhar Basu takes charge as Chairman, AEC and Secretary, DAE|website=pib.nic.in|access-date=7 July 2017}}</ref> == ಯೋಜನೆಗಳು == === ಪರಮಾಣು ಮರುಬಳಕೆ ಸ್ಥಾವರಗಳು === ಪರಮಾಣು ಮರುಸಂಸ್ಕರಣೆ ಮತ್ತು ಪರಮಾಣು ತ್ಯಾಜ್ಯ ನಿರ್ವಾಹಣೆಯ ವಿನ್ಯಾಸ, ಅಭಿವೃದ್ದಿ ಮಾಡುವಲ್ಲಿ ಬಿ ಎ ಆರ್ ಸಿ ಯಲ್ಲಿ ಪರಮಾಣು ಮರುಬಳಕೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕರಾಗಿ ಬಸು ಅವರು ತಮ್ಮ ಕಾರ್ಯ ನಿರ್ವಹಿಸಿದ್ದಾರೆ . <ref>{{Cite news|url=https://www.thehindu.com/opinion/interview/our-policy-is-to-reprocess-all-the-fuel-put-into-a-nuclear-reactor/article4041223.ece|title='Our policy is to reprocess all the fuel put into a nuclear reactor'|date=28 October 2012|work=The Hindu|access-date=25 September 2020|language=en-IN|issn=0971-751X}}</ref> === ಪರಮಾಣು ಶಕ್ತಿಯ ನಿಯೋಜನೆ === [[ಚಿತ್ರ:PHWR_under_Construction_at_Kakrapar_Gujarat_India.jpg|link=//upload.wikimedia.org/wikipedia/commons/thumb/4/4e/PHWR_under_Construction_at_Kakrapar_Gujarat_India.jpg/260px-PHWR_under_Construction_at_Kakrapar_Gujarat_India.jpg|alt=Indigenous PHWR under-construction at Kakrapar, Gujarat, India|thumb|260x260px| ಬಸು ಅವರು ಡಿಎಇ ನಲ್ಲಿ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಗುಜರಾತ್‌ನ ಕಾಕ್ರಪುರದಲ್ಲಿ ಒತ್ತಡದ ಭಾರೀ ನೀರಿನ ರಿಯಾಕ್ಟರ್ ನ(ಪಿ ಹೆಚ್ ಡಬ್ಲ್ಯೂ ಆರ್) ನಿರ್ಮಾಣ.]] ೨೦೧೫ ಮತ್ತು ೨೦೧೮ ರ ನಡುವೆ [[ಪರಮಾಣು ಶಕ್ತಿ ಇಲಾಖೆ|ಪರಮಾಣು ಶಕ್ತಿ ಇಲಾಖೆಯ]] (ಡಿಎಇ) ಕಾರ್ಯದರ್ಶಿಯಾಗಿ, ಬಸು ಅವರು ಭಾರತದಲ್ಲಿ ಪರಮಾಣು ಶಕ್ತಿಯ ನಿಯೋಜನೆಯ ವೇಗವನ್ನು ಹೆಚ್ಚಿಸಲು ಉಪಕ್ರಮಗಳನ್ನು ಬೆಂಬಲಿಸಿದರು. ಮೇ ೨೦೧೭ ರಲ್ಲಿ, ಭಾರತ ಸರ್ಕಾರವು ೧೦ ಒತ್ತಡದ ನೀರಿನ ರಿಯಾಕ್ಟರ್‌ಗಳು (ಪಿ ಹೆಚ್ ಡಬ್ಲ್ಯೂ ಆರ್ ಗಳು) ಮತ್ತು ಎರಡು ಒತ್ತಡದ ನೀರಿನ ರಿಯಾಕ್ಟರ್‌ಗಳ (ಪಿ ಡಾಬ್ಲ್ಯೂ ಅರ್ ಗಳು) ನಿರ್ಮಾಣಕ್ಕಾಗಿ ಡಿಎಇ ಯ ಯೋಜನೆಗೆ ತನ್ನ ಅನುಮೋದನೆಯನ್ನು ನೀಡಿತು. <ref>{{Cite web|url=http://dae.nic.in/?q=node/974|title=Government Approves Mega-Project for 10 Indigenous Reactors {{!}} Department of Atomic Energy|website=dae.nic.in|access-date=9 August 2017}}</ref> ಈ ಅವಧಿಯಲ್ಲಿ, ಕಾರ್ಯಾರಂಭದ ಮುಂದುವರಿದ ಭಾಗವಾಗಿ ೨೧ ರಿಯಾಕ್ಟರ್‌ಗಳ ಏಕಕಾಲಿಕ ನಿರ್ಮಾಣವನ್ನು ಕಲ್ಪಾಕ್ಕಂನಲ್ಲಿ ಪ್ರೊಟೊಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್ (ಪಿ ಎಫ಼್ ಬಿ ಆರ್),ಡಿಎಇ ಕೈಗೆತ್ತುಕೊಂಡಿತು. <ref>{{Cite web|url=http://dae.nic.in/?q=node/973|title=PIB's Press Release on Cabinet's decision to transform domestic nuclear industry {{!}} Department of Atomic Energy|website=dae.nic.in|access-date=9 August 2017}}</ref> ಈ ಅವಧಿಯಲ್ಲಿ, ಯುರೇನಿಯಂ ಪರಿಶೋಧನೆ ಮತ್ತು ಗಣಿಗಾರಿಕೆ ಹೆಚ್ಚಿಸುವ ಸಲುವಾಗಿ ಡಿಎಇ ಸಹ ಕ್ರಮಗಳನ್ನು ಪ್ರಾರಂಭಿಸಿತು. <ref>{{Cite web|url=http://www.bhavini.nic.in/Userpages/ViewProject.aspx|title=BHAVINI :: Welcomes You|website=www.bhavini.nic.in|archive-url=https://web.archive.org/web/20170809171846/http://www.bhavini.nic.in/Userpages/ViewProject.aspx|archive-date=9 August 2017|access-date=9 August 2017}}</ref> ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಎರಡನೇ ೧೦೦೦ಎಮ್ ಡಬ್ಲ್ಯೂಇ ಪರಮಾಣು ರಿಯಾಕ್ಟರ್‌ನ ವಾಣಿಜ್ಯ ವಿದ್ಯುತ್ ಉತ್ಪಾದನೆ ಮತ್ತು ಅದೇ ರೀತಿಯ ಸಾಮರ್ಥ್ಯ ಹೊಂದಿದ ಎರಡು ಪರಮಾಣು ವಿದ್ಯುತ್ ಸ್ಥಾವರಗಳಾದ ಕೆ ಕೆ ಎನ್ ಪಿ ಪಿ ಯುನಿಟ್‌ಗಳು ೩ ಮತ್ತು ೪ ರ ನಿರ್ಮಾಣ ಸೇರಿದಂತೆ ಪರಮಾಣು ಶಕ್ತಿ ಇಲಾಖೆಯಲ್ಲಿ ವಿವಿಧ ಯೋಜನೆಗಳ ಪ್ರಾರಂಭವನ್ನು ಅವರು ಜೂನ್ ೨೦೧೭ರಲ್ಲಿ ಮೇಲ್ವಿಚಾರಣೆ ಮಾಡಿದರು. . <ref>{{Cite web|url=http://pib.nic.in/newsite/PrintRelease.aspx?relid=155689|title=Year End review: Department of Atomic Energy|website=pib.nic.in|access-date=9 August 2017}}</ref> <ref>{{Cite web|url=http://pib.nic.in/ndagov/Comprehensive-Materials/compr45.pdf|title=PIB - DEPARTMENT OF ATOMIC ENERGY|access-date=9 August 2017}}</ref> === ಮೂಲಭೂತ ವಿಜ್ಞಾನ ಯೋಜನೆಗಳು === [[ಚಿತ್ರ:Sekhar_Basu_and_CERN_Director-General_Dr._Fabiola_Gianotti_signed_agreement_for_India_to_be_an_Associate_Member_of_CERN._November_2016.jpg|link=//upload.wikimedia.org/wikipedia/commons/thumb/0/0b/Sekhar_Basu_and_CERN_Director-General_Dr._Fabiola_Gianotti_signed_agreement_for_India_to_be_an_Associate_Member_of_CERN._November_2016.jpg/220px-Sekhar_Basu_and_CERN_Director-General_Dr._Fabiola_Gianotti_signed_agreement_for_India_to_be_an_Associate_Member_of_CERN._November_2016.jpg|alt=Sekhar Basu and CERN Director-General sign agreement for India to be an Associate Member of CERN|left|thumb| ೨೦೧೬ರ ಒಪ್ಪಂದಕ್ಕೆ ಬಸು ಅವರು ಭಾರತಕ್ಕೆ ಯುರೋಪಿಯನ್ ಆರ್ಗನೈಸೇಶನ್ ಫಾರ್ ನ್ಯೂಕ್ಲಿಯರ್ ರಿಸರ್ಚ್‌ನ (ಸಿಇಆರ್‌ಎನ್) ಸಹ ಸದಸ್ಯರಾಗಿ ಸಹಿ ಹಾಕುತ್ತಿರುವುದು]] ಅವರ ಮೂಲಭೂತ ವಿಜ್ಞಾನ ಸಂಶೋಧನೆ ಮತ್ತು ಪಾಲುದಾರಿಕೆಗಳು ಸೂಪರ್ ಕಂಡಕ್ಟಿಂಗ್ ವೇಗವರ್ಧಕಗಳು, ಲೇಸರ್ ಇಂಟರ್‌ಫೆರೊಮೀಟರ್ ಗ್ರಾವಿಟೇಷನಲ್ ವೇವ್ ಅಬ್ಸರ್ವೇಟರಿ (ಎಲ್ ಐ ಜಿ ಒ), ಇಂಟರ್‌ನ್ಯಾಶನಲ್ ಥರ್ಮೋನ್ಯೂಕ್ಲಿಯರ್ ಎಕ್ಸ್‌ಪೆರಿಮೆಂಟಲ್ ರಿಯಾಕ್ಟರ್ (ಐಟಿಆರ್) ಮತ್ತು ಭಾರತ-ಆಧಾರಿತ ನ್ಯೂಟ್ರಿನೊ ವೀಕ್ಷಣಾಲಯವನ್ನು ವ್ಯಾಪಿಸಿದೆ. <ref name=":1">{{Cite web|url=https://indianexpress.com/article/india/nuclear-scientist-sekhar-basu-succumbs-to-covid-6609781/|title=Nuclear scientist Sekhar Basu succumbs to Covid|date=25 September 2020|website=The Indian Express|language=en|access-date=25 September 2020}}</ref> [[ಪರಮಾಣು ಶಕ್ತಿ ಇಲಾಖೆ|ಪರಮಾಣು ಶಕ್ತಿ ಇಲಾಖೆಯ]] ಕಾರ್ಯದರ್ಶಿಯಾಗಿ, ಅವರು ಸುಧಾರಿತ ಗುರುತ್ವಾಕರ್ಷಣೆಯ ತರಂಗ ಪತ್ತೆಕಾರಕವನ್ನು ಭಾರತದಲ್ಲಿ ಸ್ಥಾಪಿಸಲು ೨೦೧೬ ರಲ್ಲಿ ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನದೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ (ಎಂ ಒ ಯು) ಸಹಿ ಹಾಕಿದರು. ಈ ಪ್ರಯೋಗವು ಪೂರ್ಣಗೊಂಡಾಗ, ಗುರುತ್ವಾಕರ್ಷಣೆ-ತರಂಗ ವೀಕ್ಷಣೆಗಳಲ್ಲಿ ಭಾರತೀಯ ಉಪಕ್ರಮ ಅಥವಾ ಇಂಡಿಗೋ ವಿಶ್ವದ ಐದನೇ ದೊಡ್ಡ ಪ್ರಮಾಣದ ಗುರುತ್ವಾಕರ್ಷಣೆಯ ತರಂಗ ಶೋಧಕವಾಗಿದೆ ಮತ್ತು ಎಲ್ಐಜಿಒ ಯುಎಸ್ ನಂತರ ವಿಶ್ವದ ಮೂರನೇ ಎಲ್ಐಜಿಒ ಪತ್ತೆಕಾರಕ ಮತ್ತು ಇಟಲಿಯಲ್ಲಿ ವಿ ಐ ಆರ್ ಜಿ ಒ ಗುರುತ್ವಾಕರ್ಶಣೆಯ ತರಂಗ ಶೋಧಕವಾಗಿದೆ. <ref>{{Cite web|url=https://www.ligo.caltech.edu/LA/news/ligo20160404|title=LIGO India MOU signed|website=LIGO {{!}} Livingston|access-date=25 September 2020}}</ref> <ref>{{Cite news|url=https://www.business-standard.com/article/pti-stories/india-us-to-sign-mou-for-building-ligo-project-116033001245_1.html|title=India-US to sign MoU for building LIGO project|date=30 March 2016|work=Business Standard India|access-date=25 September 2020|agency=Press Trust of India}}</ref> [[ಮಹಾರಾಷ್ಟ್ರ|ಮಹಾರಾಷ್ಟ್ರದ]] ಹಿಂಗೋಲಿ ಜಿಲ್ಲೆಯ ಔಂಧ ನಾಗನಾಥ್ ಅವರನ್ನು ಆಯ್ಕೆ ಮಾಡಲಾಗಿದೆ, ೨೦೨೪ ರಲ್ಲಿ ಕಮಿಷನ್ ದಿನಾಂಕವನ್ನು ನಿರೀಕ್ಷಿಸಲಾಗಿದೆ. <ref>{{Cite news|url=http://www.ndtv.com/india-news/first-ligo-lab-outside-us-to-come-up-in-maharashtras-hingoli-1456355|title=First LIGO Lab Outside US To Come Up In Maharashtra's Hingoli|date=8 September 2016|work=[[NDTV]]}}</ref> <ref>{{Cite journal|last=Mann|first=Adam|date=4 March 2020|title=The golden age of neutron-star physics has arrived|url=https://www.nature.com/articles/d41586-020-00590-8|journal=Nature|language=en|volume=579|issue=7797|pages=20–22|doi=10.1038/d41586-020-00590-8|pmid=32132697}}</ref> ನವೆಂಬರ್ ೨೦೧೬ ರಲ್ಲಿ, ಅವರು ಡಿಎಇ ನಲ್ಲಿ ತಮ್ಮ ಅಧಿಕಾರಾವಧಿಯಲ್ಲಿ , ನ್ಯೂಕ್ಲಿಯರ್ ರಿಸರ್ಚ್ ಫಾರ್ ಯುರೋಪಿಯನ್ ಆರ್ಗನೈಸೇಶನ್ (ಸಿ ಇ ಆರ್ ಎನ್) ನ ಸಹಾಯಕ ಸದಸ್ಯರಾಗಿ ಭಾರತದ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದವು ಸಿ ಇ ಆರ್ ಎನ್ ನಲ್ಲಿ ಇಂಜಿನಿಯರಿಂಗ್ ಒಪ್ಪಂದಗಳಿಗೆ ಬಿಡ್ ಮಾಡಲು ಮತ್ತು ಸಿ ಇ ಆರ್ ಎನ್ ನಲ್ಲಿನ ಯೋಜನೆಗಳಲ್ಲಿ ಭಾಗವಹಿಸಲು ಭಾರತೀಯ ಇಂಜಿನಿಯರ್‌ಗಳಿಗೆ ಅವಕಾಶ ನೀಡುತ್ತದೆ. <ref>{{Cite news|url=https://www.thehindu.com/sci-tech/science/India-joins-CERN-as-an-associate-member/article16685867.ece|title=India joins CERN as an associate member|date=23 November 2016|work=The Hindu|access-date=26 September 2020|others=Special Correspondent|language=en-IN|issn=0971-751X}}</ref> <ref>{{Cite web|url=https://home.cern/news/press-release/cern/india-become-associate-member-state-cern|title=India to become Associate Member State of CERN|website=CERN|language=en|access-date=26 September 2020}}</ref> ಲಾಂಗ್ ಬೇಸ್‌ಲೈನ್ ನ್ಯೂಟ್ರಿನೊ ಫೆಸಿಲಿಟಿ (ಎಲ್‌ಬಿಎನ್‌ಎಫ್), ಡೀಪ್ ಅಂಡರ್‌ಗ್ರೌಂಡ್ ನ್ಯೂಟ್ರಿನೊ ಪ್ರಯೋಗ ( ಡಿಯುಎನ್ಇ) ನಡುವಿನ ಸಹಯೋಗಕ್ಕೆ ದಾರಿ ಮಾಡಿಕೊಡುವ ನ್ಯೂಟ್ರಿನೊ ಸಂಶೋಧನೆಯಲ್ಲಿ ಭಾರತ ಮತ್ತು ಯುಎಸ್ ನಡುವಿನ ಸಹಯೋಗವನ್ನು ವಿಸ್ತರಿಸಲು ಅವರು ಏಪ್ರಿಲ್ ೨೦೧೮ ರಲ್ಲಿ ಆಗಿನ ಯುಎಸ್ ಇಂಧನ ಕಾರ್ಯದರ್ಶಿ ರಿಕ್ ಪೆರ್ರಿ ಅವರೊಂದಿಗೆ ಎಂಒಯುಗೆ ಸಹಿ ಹಾಕಿದರು. ಯುಎಸ್ ನಲ್ಲಿ, ಮತ್ತು ಭಾರತದ ಥೇಣಿಯಲ್ಲಿರುವ ಭಾರತ ಮೂಲದ ನ್ಯೂಟ್ರಿನೊ ವೀಕ್ಷಣಾಲಯ (ಐಎನ್ಒ) ಕಣದ ವೇಗವರ್ಧಕ ಘಟಕಗಳ ತಯಾರಿಕೆಯಲ್ಲಿ ಸಹಕರಿಸಲು ಉಭಯ ದೇಶಗಳ ನಡುವಿನ ಹಿಂದಿನ ಒಪ್ಪಂದದ ಮೇಲೆ ಎಂಒಯು ನಿರ್ಮಿಸಲಾಗಿದೆ. <ref>{{Cite web|url=https://cerncourier.com/a/us-and-india-team-up-on-neutrino-physics/|title=US and India team up on neutrino physics|date=1 June 2018|website=CERN Courier|language=en-GB|access-date=26 September 2020}}</ref> === ಆರೋಗ್ಯ ಮತ್ತು ಸಾಮಾಜಿಕ ಪ್ರಭಾವ === ಅವರು ಡಿ ಎ ಇ ಯಲ್ಲಿದ್ದ ಸಮಯದಲ್ಲಿ, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ರೇಡಿಯೊಥೆರಪಿ ಉಪಕರಣಗಳನ್ನು ಮತ್ತು ಕಡಿಮೆ ವೆಚ್ಚದ ರೇಡಿಯೊಥೆರಪಿ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಲು ಸಂಸ್ಥೆಯು ಉಪಕ್ರಮಗಳನ್ನು ನಡೆಸಿತು. ಭಾಬಾಟ್ರಾನ್ ಎಂಬ ಕಡಿಮೆ ವೆಚ್ಚದ ರೇಡಿಯೊಥೆರಪಿ ಯಂತ್ರ ಮತ್ತು ಡಿಜಿಟಲ್ ಸಿಮ್ಯುಲೇಟರ್ ಅನ್ನು ತಾಂಜಾನಿಯಾ, ಕೀನ್ಯಾ ಮತ್ತು ಮಂಗೋಲಿಯಾದೊಂದಿಗೆ ಹಂಚಿಕೊಳ್ಳಲಾಗಿದೆ. ಸ್ಥಳೀಯ ಕ್ಯಾನ್ಸರ್ ಆರೈಕೆ ಔಷಧಗಳ ಅಭಿವೃದ್ಧಿಗೆ ಸಹ ಪ್ರಯತ್ನಗಳನ್ನು ಕೈಗೊಳ್ಳಲಾಯಿತು. <ref>{{Cite news|url=https://www.business-standard.com/article/pti-stories/modi-hands-over-bhabhatron-to-mongolia-for-cancer-treatment-115051700356_1.html|title=Modi hands over Bhabhatron to Mongolia for cancer treatment|date=17 May 2015|work=Business Standard India|access-date=25 September 2020|agency=Press Trust of India}}</ref> <ref>{{Cite web|url=https://www.iaea.org/sites/default/files/16/09/india2016.pdf|title=Statement by Chairman of the Atomic Energy Commission|date=28 September 2016}}</ref> ಈ ಅವಧಿಯಲ್ಲಿ, ಅವರು ಉದ್ಯಮಿಗಳಿಗೆ ಬಳಸಲು ಲಭ್ಯವಿರುವ ಸ್ಪಿನ್-ಆಫ್ ತಂತ್ರಜ್ಞಾನಗಳನ್ನು ಒದಗಿಸಲು ಭಾರತ ಸರ್ಕಾರದ ಸ್ಟಾರ್ಟ್‌ಅಪ್ ಇಂಡಿಯಾ ಸ್ಕಿಲ್ ಕಾರ್ಯಕ್ರಮದೊಂದಿಗೆ ಸಂಯೋಜಿಸಿದರು. <ref>{{Cite web|url=http://pib.gov.in/Pressreleaseshare.aspx?PRID=1658759|title=DAE condoles the sudden demise of Dr Sekhar Basu at Calcutta in the early hours of 24.9.20|website=pib.gov.in|access-date=25 September 2020}}</ref> == ಪ್ರಶಸ್ತಿಗಳು ಮತ್ತು ಗೌರವಗಳು == * ಇಂಡಿಯನ್ ನ್ಯೂಕ್ಲಿಯರ್ ಸೊಸೈಟಿ ಪ್ರಶಸ್ತಿ (೨೦೦೨) <ref name=":1">{{Cite web|url=https://indianexpress.com/article/india/nuclear-scientist-sekhar-basu-succumbs-to-covid-6609781/|title=Nuclear scientist Sekhar Basu succumbs to Covid|date=25 September 2020|website=The Indian Express|language=en|access-date=25 September 2020}}</ref> * ಡಿಎಇ ಪ್ರಶಸ್ತಿಗಳು (೨೦೦೬ ಮತ್ತು ೨೦೦೭) <ref>{{Cite web|url=http://www.barc.gov.in/leaders/sbasu.html|title=Dr. Sekhar Basu, Director, Bhabha Atomic Research Centre|website=www.barc.gov.in|archive-url=https://web.archive.org/web/20181222103747/http://www.barc.gov.in/leaders/sbasu.html|archive-date=22 December 2018|access-date=25 September 2020}}</ref> * [[ಪದ್ಮಶ್ರೀ]], [[ಭಾರತ ಸರ್ಕಾರ]] (೨೦೧೪) <ref name=":1" /> ಅವರು ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್ ( ಐ ಎನ್ ಇ ಎ ) ಮತ್ತು ಇಂಡಿಯನ್ ಸೊಸೈಟಿ ಫ಼ಾರ್ ನಾನ್-ಡಿಸ್ಟ್ರಕ್ಟಿವ್ ಟೆಸ್ಟಿಂಗ್ (ಐ ಎಸ್ ಎನ್ ಟಿ) ನ ಸದಸ್ಯರಾಗಿದ್ದರು . <ref name="B1">{{Cite web|url=http://www.barc.gov.in/leaders/sbasu.html|title=Dr. Sekhar Basu|last=Bhabha Atomic Research Centre|date=23 February 2016|archive-url=https://web.archive.org/web/20181222103747/http://www.barc.gov.in/leaders/sbasu.html|archive-date=22 December 2018|access-date=23 December 2018}}</ref> == ಸಾವು == [[ಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ|ಭಾರತದಲ್ಲಿ ಕೋವಿಡ್-೧೯ ಸಾಂಕ್ರಾಮಿಕ]] ಸಮಯದಲ್ಲಿ ಬಸು ಅವರು ತಮ್ಮ ೬೮ ನೇ ಹುಟ್ಟುಹಬ್ಬದ ನಾಲ್ಕು ದಿನಗಳ ನಂತರ ೨೪ ಸೆಪ್ಟೆಂಬರ್ ೨೦೨೦ ರಂದು [[ಕೊಲ್ಕತ್ತ|ಕೋಲ್ಕತ್ತಾದಲ್ಲಿ]] [[ಕೊರೋನಾವೈರಸ್ ಕಾಯಿಲೆ ೨೦೧೯|ಕೋವಿಡ್-೧೯]] [[ಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ|ಸಾಂಕ್ರಾಮಿಕ]] ರೋಗದಿಂದ ನಿಧನರಾದರು. ಸಾಯುವ ಸಮಯದಲ್ಲಿ ಅವರು ಇತರ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು. <ref name="telegraph">{{Cite web|url=https://www.telegraphindia.com/west-bengal/calcutta/scientist-sekhar-basu-passes-on/cid/1792950|title=Scientist Sekhar Basu is no more|date=25 September 2020|publisher=The Telegraph Online|archive-url=https://web.archive.org/web/20200925084853/https://www.telegraphindia.com/west-bengal/calcutta/scientist-sekhar-basu-passes-on/cid/1792950|archive-date=25 September 2020}}</ref> <ref name="The Times of India 2020">{{Cite web|url=https://timesofindia.indiatimes.com/india/nuclear-scientist-sekhar-basu-dies-of-covid-19/articleshow/78291571.cms|title=Nuclear scientist Sekhar Basu dies of Covid-19 - India News|date=24 September 2020|website=The Times of India|access-date=24 September 2020}}</ref>{{Clear}} == ಸಹ ನೋಡಿ ==   * <nowiki><i id="mwuw">ಅರಿಹಂತ್</i></nowiki> -ವರ್ಗದ ಜಲಾಂತರ್ಗಾಮಿ * ಭಾರತೀಯ ನಾಭಿಕಿಯ ವಿದ್ಯುತ್ ನಿಗಮ * ಭಾರತ ಮೂಲದ ನ್ಯೂಟ್ರಿನೊ ವೀಕ್ಷಣಾಲಯ * ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ == ಉಲ್ಲೇಖಗಳು == <references group="" responsive="1"></references> == ಬಾಹ್ಯ ಕೊಂಡಿಗಳು == {{Commons category}}{{Padma Shri Award Recipients in Science & Engineering}} <nowiki> [[ವರ್ಗ:೧೯೫೨ ಜನನ]]</nowiki> pdyxr4w37r2wlldydistd0h46ukybsu 1111311 1111306 2022-08-02T16:56:13Z Navya Gowda N 77245 wikitext text/x-wiki {{Infobox ಸರ್ಕಾರಿ ಅಧ್ಯಕ್ಷ|image=Sekhar Basu.jpg|birth_date={{Birth date|df=yes|1952|09|20}}|death_date={{death date and age|೨೦೨೦|9|೨೪|೧೯೫೨|9|20|df=yes}}}} '''ಶೇಖರ್ ಬಸು''' (೨೦ ಸೆಪ್ಟೆಂಬರ್ ೧೯೫೨ – ೨೪ ಸೆಪ್ಟೆಂಬರ್ ೨೦೨೦) ಒಬ್ಬ ಭಾರತೀಯ [[ಬೈಜಿಕ ಭೌತಶಾಸ್ತ್ರ|ಪರಮಾಣು ವಿಜ್ಞಾನಿಯಾಗಿದ್ದು]], ಅವರು ಪರಮಾಣು ಶಕ್ತಿ ಆಯೋಗದ ಅಧ್ಯಕ್ಷರಾಗಿ ಮತ್ತು ಭಾರತ ಸರ್ಕಾರದ ಕಾರ್ಯದರ್ಶಿಯಾಗಿ [[ಪರಮಾಣು ಶಕ್ತಿ ಇಲಾಖೆ|, ಪರಮಾಣು ಶಕ್ತಿ ಇಲಾಖೆ]] (ಡಿಎಇ) ಯಲ್ಲಿ ಸೇವೆ ಸಲ್ಲಿಸಿದ್ದಾರೆ. <ref name=":0">{{Cite web|url=http://pib.nic.in/newsite/PrintRelease.aspx?relid=129924|title=Dr Sekhar Basu takes charge as Chairman, AEC and Secretary, DAE|website=pib.nic.in|access-date=7 July 2017}}</ref> ಅವರು [[ಭಾಭಾ ಅಣು ಸಂಶೋಧನಾ ಕೇಂದ್ರ|ಭಾಭಾ ಪರಮಾಣು ಸಂಶೋಧನಾ ಕೇಂದ್ರದ]] (ಬಿ ಎ ಆರ್ ಸಿ) ನಿರ್ದೇಶಕರಾಗಿ, ಪರಮಾಣು ಜಲಾಂತರ್ಗಾಮಿ ಕಾರ್ಯಕ್ರಮದ ಯೋಜನಾ ನಿರ್ದೇಶಕರಾಗಿ ಮತ್ತು ನಂತರ ಬಿ ಎ ಆರ್ ಸಿ ನಲ್ಲಿ ಪರಮಾಣು ಮರುಬಳಕೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿದರು. <ref name="B1">{{Cite web|url=http://www.barc.gov.in/leaders/sbasu.html|title=Dr. Sekhar Basu|last=Bhabha Atomic Research Centre|date=23 February 2016|archive-url=https://web.archive.org/web/20181222103747/http://www.barc.gov.in/leaders/sbasu.html|archive-date=22 December 2018|access-date=23 December 2018}}</ref> ಅವರು ೨೦೧೪ ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವ [[ಪದ್ಮಶ್ರೀ|ಪದ್ಮಶ್ರೀ ಪುರಸ್ಕೃತರಾಗಿದ್ದರು]] <ref name=":1">{{Cite web|url=https://indianexpress.com/article/india/nuclear-scientist-sekhar-basu-succumbs-to-covid-6609781/|title=Nuclear scientist Sekhar Basu succumbs to Covid|date=25 September 2020|website=The Indian Express|language=en|access-date=25 September 2020}}</ref> ಭಾರತದ ಮೊದಲ ಪರಮಾಣು ಚಾಲಿತ ಜಲಾಂತರ್ಗಾಮಿ [[ಐ.ಎನ್.ಎಸ್ ಅರಿಹಂತ್|ಐಎನ್‌ಎಸ್ ಅರಿಹಂತ್]], ತಾರಾಪುರ ಮತ್ತು ಕಲ್ಪಾಕ್ಕಂನಲ್ಲಿ ಪರಮಾಣು ತ್ಯಾಜ್ಯ ಮರುಬಳಕೆ ಘಟಕಗಳು ಮತ್ತು ತಮಿಳುನಾಡಿನ ಥೇನಿಯಲ್ಲಿ [[ತಮಿಳುನಾಡು|ಭಾರತೀಯ]] ನ್ಯೂಟ್ರಿನೊ ವೀಕ್ಷಣಾಲಯಕ್ಕಾಗಿ ಪರಮಾಣು ರಿಯಾಕ್ಟರ್ ಅನ್ನು ನಿರ್ಮಿಸುವ ಇವರ ಪ್ರಯತ್ನದಲ್ಲಿ ಮನ್ನಣೆ ಗಳಿಸಿದ್ದಾರೆ. <ref name=":1">{{Cite web|url=https://indianexpress.com/article/india/nuclear-scientist-sekhar-basu-succumbs-to-covid-6609781/|title=Nuclear scientist Sekhar Basu succumbs to Covid|date=25 September 2020|website=The Indian Express|language=en|access-date=25 September 2020}}</ref> == ಶಿಕ್ಷಣ ಮತ್ತು ವೃತ್ತಿ == ಬಸು ಅವರು ಭಾರತದ [[ಬಿಹಾರ]] ರಾಜ್ಯದ [[ಮುಜಫರ್‌ಪುರ್|ಮುಜಾಫರ್‌ಪುರದಲ್ಲಿ]] ೨೦ ಸೆಪ್ಟೆಂಬರ್ ೧೯೫೨ ರಂದು ಜನಿಸಿದರು. <ref>{{Cite web|url=http://pibphoto.nic.in/documents/rlink/2015/oct/p2015102302.pdf|title=Sekhar Basu Writeup - Press Information Bureau|last=Press Information Bureau|date=23 October 2015|publisher=Press Information Bureau|access-date=9 August 2017}}</ref> <ref name="telegraph">{{Cite web|url=https://www.telegraphindia.com/west-bengal/calcutta/scientist-sekhar-basu-passes-on/cid/1792950|title=Scientist Sekhar Basu is no more|date=25 September 2020|publisher=The Telegraph Online|archive-url=https://web.archive.org/web/20200925084853/https://www.telegraphindia.com/west-bengal/calcutta/scientist-sekhar-basu-passes-on/cid/1792950|archive-date=25 September 2020}}</ref> ಅವರು [[ಕೊಲ್ಕತ್ತ|ಕೋಲ್ಕತ್ತಾದ]] ಬ್ಯಾಲಿಗುಂಜ್ ಸರ್ಕಾರಿ ಪ್ರೌಢಶಾಲೆಯಲ್ಲಿ ತಮ್ಮ ಶಾಲಾ ಕಲಿಕೆಯನ್ನು ಮುಗಿಸಿ ೧೯೭೪ [[ಮುಂಬಯಿ ವಿಶ್ವವಿದ್ಯಾಲಯ|ರಲ್ಲಿ ಮುಂಬೈ ವಿಶ್ವವಿದ್ಯಾಲಯದ]] ವೀರಮಾತಾ ಜೀಜಾಬಾಯಿ ಟೆಕ್ನಾಲಜಿಕಲ್ ಇನ್‌ಸ್ಟಿಟ್ಯೂಟ್‌ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು <ref>{{Cite web|url=http://www.barc.gov.in/publications/nl/2014/2014030412.pdf|title=Padma Shri Award for Shri Sekhar Basu, Director, BARC|website=BARC|archive-url=https://web.archive.org/web/20180712215903/http://www.barc.gov.in/publications/nl/2014/2014030412.pdf|archive-date=12 July 2018|access-date=9 August 2017}}</ref> <ref>{{Cite web|url=http://www.barc.gov.in/publications/nl/2014/2014030412.pdf|title=Padma Shri Award for Shri Sekhar Basu, Director, BARCBARC|archive-url=https://web.archive.org/web/20180712215903/http://www.barc.gov.in/publications/nl/2014/2014030412.pdf|archive-date=12 July 2018|access-date=9 August 2017}}</ref> [[ಭಾಭಾ ಅಣು ಸಂಶೋಧನಾ ಕೇಂದ್ರ|ಭಾಭಾ ಪರಮಾಣು ಸಂಶೋಧನಾ ಕೇಂದ್ರದ]] ತರಬೇತಿ ಶಾಲೆಯಲ್ಲಿ ಒಂದು ವರ್ಷದ ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ಅವರು ೧೯೭೫ ರಲ್ಲಿ ಅದೇ ಸಂಸ್ಥೆಯಲ್ಲಿ ರಿಯಾಕ್ಟರ್ ಎಂಜಿನಿಯರಿಂಗ್ ವಿಭಾಗಕ್ಕೆ ಸೇರಿದರು. ಅವರು ಪರಮಾಣು ಜಲಾಂತರ್ಗಾಮಿ ಕಾರ್ಯಕ್ರಮದ ಯೋಜನಾ ನಿರ್ದೇಶಕರಾಗಿ ಮತ್ತು ಬಿ ಎ ಆರ್ ಸಿ ಇಂಡಿಯಾದಲ್ಲಿ ಪರಮಾಣು ಮರುಬಳಕೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕರಾಗಿ ಕೆಲಸ ಮಾಡಿದರು. <ref name=":1">{{Cite web|url=https://indianexpress.com/article/india/nuclear-scientist-sekhar-basu-succumbs-to-covid-6609781/|title=Nuclear scientist Sekhar Basu succumbs to Covid|date=25 September 2020|website=The Indian Express|language=en|access-date=25 September 2020}}</ref> ಅವರು ಮುಂದೆ ೨೦೧೨ ರಲ್ಲಿ [[ಭಾಭಾ ಅಣು ಸಂಶೋಧನಾ ಕೇಂದ್ರ|ಭಾಭಾ ಪರಮಾಣು ಸಂಶೋಧನಾ ಕೇಂದ್ರದ]] ನಿರ್ದೇಶಕರಾದರು ಮತ್ತು ೨೦೧೫ ರಲ್ಲಿ ಭಾರತೀಯ ಪರಮಾಣು ಶಕ್ತಿ ಆಯೋಗದ ಅಧ್ಯಕ್ಷರಾಗಿ ಮತ್ತು ಸೆಪ್ಟೆಂಬರ್ ೨೦೧೮ ರಲ್ಲಿ ಭಾರತ ಸರ್ಕಾರದ [[ಪರಮಾಣು ಶಕ್ತಿ ಇಲಾಖೆ|ಅಣುಶಕ್ತಿ ಇಲಾಖೆ]] (ಡಿಎಇ) ಕಾರ್ಯದರ್ಶಿಯಾಗಿ ನೇಮಕಗೊಂಡು ತಮ್ಮ ಸೇವೆ ಸಲ್ಲಿಸಿದರು. <ref name=":0">{{Cite web|url=http://pib.nic.in/newsite/PrintRelease.aspx?relid=129924|title=Dr Sekhar Basu takes charge as Chairman, AEC and Secretary, DAE|website=pib.nic.in|access-date=7 July 2017}}</ref> == ಯೋಜನೆಗಳು == === ಪರಮಾಣು ಮರುಬಳಕೆ ಸ್ಥಾವರಗಳು === ಪರಮಾಣು ಮರುಸಂಸ್ಕರಣೆ ಮತ್ತು ಪರಮಾಣು ತ್ಯಾಜ್ಯ ನಿರ್ವಾಹಣೆಯ ವಿನ್ಯಾಸ, ಅಭಿವೃದ್ದಿ ಮಾಡುವಲ್ಲಿ ಬಿ ಎ ಆರ್ ಸಿ ಯಲ್ಲಿ ಪರಮಾಣು ಮರುಬಳಕೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕರಾಗಿ ಬಸು ಅವರು ತಮ್ಮ ಕಾರ್ಯ ನಿರ್ವಹಿಸಿದ್ದಾರೆ . <ref>{{Cite news|url=https://www.thehindu.com/opinion/interview/our-policy-is-to-reprocess-all-the-fuel-put-into-a-nuclear-reactor/article4041223.ece|title='Our policy is to reprocess all the fuel put into a nuclear reactor'|date=28 October 2012|work=The Hindu|access-date=25 September 2020|language=en-IN|issn=0971-751X}}</ref> === ಪರಮಾಣು ಶಕ್ತಿಯ ನಿಯೋಜನೆ === [[ಚಿತ್ರ:PHWR_under_Construction_at_Kakrapar_Gujarat_India.jpg|link=//upload.wikimedia.org/wikipedia/commons/thumb/4/4e/PHWR_under_Construction_at_Kakrapar_Gujarat_India.jpg/260px-PHWR_under_Construction_at_Kakrapar_Gujarat_India.jpg|alt=Indigenous PHWR under-construction at Kakrapar, Gujarat, India|thumb|260x260px| ಬಸು ಅವರು ಡಿಎಇ ನಲ್ಲಿ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಗುಜರಾತ್‌ನ ಕಾಕ್ರಪುರದಲ್ಲಿ ಒತ್ತಡದ ಭಾರೀ ನೀರಿನ ರಿಯಾಕ್ಟರ್ ನ(ಪಿ ಹೆಚ್ ಡಬ್ಲ್ಯೂ ಆರ್) ನಿರ್ಮಾಣ.]] ೨೦೧೫ ಮತ್ತು ೨೦೧೮ ರ ನಡುವೆ [[ಪರಮಾಣು ಶಕ್ತಿ ಇಲಾಖೆ|ಪರಮಾಣು ಶಕ್ತಿ ಇಲಾಖೆಯ]] (ಡಿಎಇ) ಕಾರ್ಯದರ್ಶಿಯಾಗಿ, ಬಸು ಅವರು ಭಾರತದಲ್ಲಿ ಪರಮಾಣು ಶಕ್ತಿಯ ನಿಯೋಜನೆಯ ವೇಗವನ್ನು ಹೆಚ್ಚಿಸಲು ಉಪಕ್ರಮಗಳನ್ನು ಬೆಂಬಲಿಸಿದರು. ಮೇ ೨೦೧೭ ರಲ್ಲಿ, ಭಾರತ ಸರ್ಕಾರವು ೧೦ ಒತ್ತಡದ ನೀರಿನ ರಿಯಾಕ್ಟರ್‌ಗಳು (ಪಿ ಹೆಚ್ ಡಬ್ಲ್ಯೂ ಆರ್ ಗಳು) ಮತ್ತು ಎರಡು ಒತ್ತಡದ ನೀರಿನ ರಿಯಾಕ್ಟರ್‌ಗಳ (ಪಿ ಡಾಬ್ಲ್ಯೂ ಅರ್ ಗಳು) ನಿರ್ಮಾಣಕ್ಕಾಗಿ ಡಿಎಇ ಯ ಯೋಜನೆಗೆ ತನ್ನ ಅನುಮೋದನೆಯನ್ನು ನೀಡಿತು. <ref>{{Cite web|url=http://dae.nic.in/?q=node/974|title=Government Approves Mega-Project for 10 Indigenous Reactors {{!}} Department of Atomic Energy|website=dae.nic.in|access-date=9 August 2017}}</ref> ಈ ಅವಧಿಯಲ್ಲಿ, ಕಾರ್ಯಾರಂಭದ ಮುಂದುವರಿದ ಭಾಗವಾಗಿ ೨೧ ರಿಯಾಕ್ಟರ್‌ಗಳ ಏಕಕಾಲಿಕ ನಿರ್ಮಾಣವನ್ನು ಕಲ್ಪಾಕ್ಕಂನಲ್ಲಿ ಪ್ರೊಟೊಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್ (ಪಿ ಎಫ಼್ ಬಿ ಆರ್),ಡಿಎಇ ಕೈಗೆತ್ತುಕೊಂಡಿತು. <ref>{{Cite web|url=http://dae.nic.in/?q=node/973|title=PIB's Press Release on Cabinet's decision to transform domestic nuclear industry {{!}} Department of Atomic Energy|website=dae.nic.in|access-date=9 August 2017}}</ref> ಈ ಅವಧಿಯಲ್ಲಿ, ಯುರೇನಿಯಂ ಪರಿಶೋಧನೆ ಮತ್ತು ಗಣಿಗಾರಿಕೆ ಹೆಚ್ಚಿಸುವ ಸಲುವಾಗಿ ಡಿಎಇ ಸಹ ಕ್ರಮಗಳನ್ನು ಪ್ರಾರಂಭಿಸಿತು. <ref>{{Cite web|url=http://www.bhavini.nic.in/Userpages/ViewProject.aspx|title=BHAVINI :: Welcomes You|website=www.bhavini.nic.in|archive-url=https://web.archive.org/web/20170809171846/http://www.bhavini.nic.in/Userpages/ViewProject.aspx|archive-date=9 August 2017|access-date=9 August 2017}}</ref> ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಎರಡನೇ ೧೦೦೦ಎಮ್ ಡಬ್ಲ್ಯೂಇ ಪರಮಾಣು ರಿಯಾಕ್ಟರ್‌ನ ವಾಣಿಜ್ಯ ವಿದ್ಯುತ್ ಉತ್ಪಾದನೆ ಮತ್ತು ಅದೇ ರೀತಿಯ ಸಾಮರ್ಥ್ಯ ಹೊಂದಿದ ಎರಡು ಪರಮಾಣು ವಿದ್ಯುತ್ ಸ್ಥಾವರಗಳಾದ ಕೆ ಕೆ ಎನ್ ಪಿ ಪಿ ಯುನಿಟ್‌ಗಳು ೩ ಮತ್ತು ೪ ರ ನಿರ್ಮಾಣ ಸೇರಿದಂತೆ ಪರಮಾಣು ಶಕ್ತಿ ಇಲಾಖೆಯಲ್ಲಿ ವಿವಿಧ ಯೋಜನೆಗಳ ಪ್ರಾರಂಭವನ್ನು ಅವರು ಜೂನ್ ೨೦೧೭ರಲ್ಲಿ ಮೇಲ್ವಿಚಾರಣೆ ಮಾಡಿದರು. . <ref>{{Cite web|url=http://pib.nic.in/newsite/PrintRelease.aspx?relid=155689|title=Year End review: Department of Atomic Energy|website=pib.nic.in|access-date=9 August 2017}}</ref> <ref>{{Cite web|url=http://pib.nic.in/ndagov/Comprehensive-Materials/compr45.pdf|title=PIB - DEPARTMENT OF ATOMIC ENERGY|access-date=9 August 2017}}</ref> === ಮೂಲಭೂತ ವಿಜ್ಞಾನ ಯೋಜನೆಗಳು === [[ಚಿತ್ರ:Sekhar_Basu_and_CERN_Director-General_Dr._Fabiola_Gianotti_signed_agreement_for_India_to_be_an_Associate_Member_of_CERN._November_2016.jpg|link=//upload.wikimedia.org/wikipedia/commons/thumb/0/0b/Sekhar_Basu_and_CERN_Director-General_Dr._Fabiola_Gianotti_signed_agreement_for_India_to_be_an_Associate_Member_of_CERN._November_2016.jpg/220px-Sekhar_Basu_and_CERN_Director-General_Dr._Fabiola_Gianotti_signed_agreement_for_India_to_be_an_Associate_Member_of_CERN._November_2016.jpg|alt=Sekhar Basu and CERN Director-General sign agreement for India to be an Associate Member of CERN|left|thumb| ೨೦೧೬ರ ಒಪ್ಪಂದಕ್ಕೆ ಬಸು ಅವರು ಭಾರತಕ್ಕೆ ಯುರೋಪಿಯನ್ ಆರ್ಗನೈಸೇಶನ್ ಫಾರ್ ನ್ಯೂಕ್ಲಿಯರ್ ರಿಸರ್ಚ್‌ನ (ಸಿಇಆರ್‌ಎನ್) ಸಹ ಸದಸ್ಯರಾಗಿ ಸಹಿ ಹಾಕುತ್ತಿರುವುದು]] ಅವರ ಮೂಲಭೂತ ವಿಜ್ಞಾನ ಸಂಶೋಧನೆ ಮತ್ತು ಪಾಲುದಾರಿಕೆಗಳು ಸೂಪರ್ ಕಂಡಕ್ಟಿಂಗ್ ವೇಗವರ್ಧಕಗಳು, ಲೇಸರ್ ಇಂಟರ್‌ಫೆರೊಮೀಟರ್ ಗ್ರಾವಿಟೇಷನಲ್ ವೇವ್ ಅಬ್ಸರ್ವೇಟರಿ (ಎಲ್ ಐ ಜಿ ಒ), ಇಂಟರ್‌ನ್ಯಾಶನಲ್ ಥರ್ಮೋನ್ಯೂಕ್ಲಿಯರ್ ಎಕ್ಸ್‌ಪೆರಿಮೆಂಟಲ್ ರಿಯಾಕ್ಟರ್ (ಐಟಿಆರ್) ಮತ್ತು ಭಾರತ-ಆಧಾರಿತ ನ್ಯೂಟ್ರಿನೊ ವೀಕ್ಷಣಾಲಯವನ್ನು ವ್ಯಾಪಿಸಿದೆ. <ref name=":1">{{Cite web|url=https://indianexpress.com/article/india/nuclear-scientist-sekhar-basu-succumbs-to-covid-6609781/|title=Nuclear scientist Sekhar Basu succumbs to Covid|date=25 September 2020|website=The Indian Express|language=en|access-date=25 September 2020}}</ref> [[ಪರಮಾಣು ಶಕ್ತಿ ಇಲಾಖೆ|ಪರಮಾಣು ಶಕ್ತಿ ಇಲಾಖೆಯ]] ಕಾರ್ಯದರ್ಶಿಯಾಗಿ, ಅವರು ಸುಧಾರಿತ ಗುರುತ್ವಾಕರ್ಷಣೆಯ ತರಂಗ ಪತ್ತೆಕಾರಕವನ್ನು ಭಾರತದಲ್ಲಿ ಸ್ಥಾಪಿಸಲು ೨೦೧೬ ರಲ್ಲಿ ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನದೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ (ಎಂ ಒ ಯು) ಸಹಿ ಹಾಕಿದರು. ಈ ಪ್ರಯೋಗವು ಪೂರ್ಣಗೊಂಡಾಗ, ಗುರುತ್ವಾಕರ್ಷಣೆ-ತರಂಗ ವೀಕ್ಷಣೆಗಳಲ್ಲಿ ಭಾರತೀಯ ಉಪಕ್ರಮ ಅಥವಾ ಇಂಡಿಗೋ ವಿಶ್ವದ ಐದನೇ ದೊಡ್ಡ ಪ್ರಮಾಣದ ಗುರುತ್ವಾಕರ್ಷಣೆಯ ತರಂಗ ಶೋಧಕವಾಗಿದೆ ಮತ್ತು ಎಲ್ಐಜಿಒ ಯುಎಸ್ ನಂತರ ವಿಶ್ವದ ಮೂರನೇ ಎಲ್ಐಜಿಒ ಪತ್ತೆಕಾರಕ ಮತ್ತು ಇಟಲಿಯಲ್ಲಿ ವಿ ಐ ಆರ್ ಜಿ ಒ ಗುರುತ್ವಾಕರ್ಶಣೆಯ ತರಂಗ ಶೋಧಕವಾಗಿದೆ. <ref>{{Cite web|url=https://www.ligo.caltech.edu/LA/news/ligo20160404|title=LIGO India MOU signed|website=LIGO {{!}} Livingston|access-date=25 September 2020}}</ref> <ref>{{Cite news|url=https://www.business-standard.com/article/pti-stories/india-us-to-sign-mou-for-building-ligo-project-116033001245_1.html|title=India-US to sign MoU for building LIGO project|date=30 March 2016|work=Business Standard India|access-date=25 September 2020|agency=Press Trust of India}}</ref> [[ಮಹಾರಾಷ್ಟ್ರ|ಮಹಾರಾಷ್ಟ್ರದ]] ಹಿಂಗೋಲಿ ಜಿಲ್ಲೆಯ ಔಂಧ ನಾಗನಾಥ್ ಅವರನ್ನು ಆಯ್ಕೆ ಮಾಡಲಾಗಿದೆ, ೨೦೨೪ ರಲ್ಲಿ ಕಮಿಷನ್ ದಿನಾಂಕವನ್ನು ನಿರೀಕ್ಷಿಸಲಾಗಿದೆ. <ref>{{Cite news|url=http://www.ndtv.com/india-news/first-ligo-lab-outside-us-to-come-up-in-maharashtras-hingoli-1456355|title=First LIGO Lab Outside US To Come Up In Maharashtra's Hingoli|date=8 September 2016|work=[[NDTV]]}}</ref> <ref>{{Cite journal|last=Mann|first=Adam|date=4 March 2020|title=The golden age of neutron-star physics has arrived|url=https://www.nature.com/articles/d41586-020-00590-8|journal=Nature|language=en|volume=579|issue=7797|pages=20–22|doi=10.1038/d41586-020-00590-8|pmid=32132697}}</ref> ನವೆಂಬರ್ ೨೦೧೬ ರಲ್ಲಿ, ಅವರು ಡಿಎಇ ನಲ್ಲಿ ತಮ್ಮ ಅಧಿಕಾರಾವಧಿಯಲ್ಲಿ , ನ್ಯೂಕ್ಲಿಯರ್ ರಿಸರ್ಚ್ ಫಾರ್ ಯುರೋಪಿಯನ್ ಆರ್ಗನೈಸೇಶನ್ (ಸಿ ಇ ಆರ್ ಎನ್) ನ ಸಹಾಯಕ ಸದಸ್ಯರಾಗಿ ಭಾರತದ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದವು ಸಿ ಇ ಆರ್ ಎನ್ ನಲ್ಲಿ ಇಂಜಿನಿಯರಿಂಗ್ ಒಪ್ಪಂದಗಳಿಗೆ ಬಿಡ್ ಮಾಡಲು ಮತ್ತು ಸಿ ಇ ಆರ್ ಎನ್ ನಲ್ಲಿನ ಯೋಜನೆಗಳಲ್ಲಿ ಭಾಗವಹಿಸಲು ಭಾರತೀಯ ಇಂಜಿನಿಯರ್‌ಗಳಿಗೆ ಅವಕಾಶ ನೀಡುತ್ತದೆ. <ref>{{Cite news|url=https://www.thehindu.com/sci-tech/science/India-joins-CERN-as-an-associate-member/article16685867.ece|title=India joins CERN as an associate member|date=23 November 2016|work=The Hindu|access-date=26 September 2020|others=Special Correspondent|language=en-IN|issn=0971-751X}}</ref> <ref>{{Cite web|url=https://home.cern/news/press-release/cern/india-become-associate-member-state-cern|title=India to become Associate Member State of CERN|website=CERN|language=en|access-date=26 September 2020}}</ref> ಲಾಂಗ್ ಬೇಸ್‌ಲೈನ್ ನ್ಯೂಟ್ರಿನೊ ಫೆಸಿಲಿಟಿ (ಎಲ್‌ಬಿಎನ್‌ಎಫ್), ಡೀಪ್ ಅಂಡರ್‌ಗ್ರೌಂಡ್ ನ್ಯೂಟ್ರಿನೊ ಪ್ರಯೋಗ ( ಡಿಯುಎನ್ಇ) ನಡುವಿನ ಸಹಯೋಗಕ್ಕೆ ದಾರಿ ಮಾಡಿಕೊಡುವ ನ್ಯೂಟ್ರಿನೊ ಸಂಶೋಧನೆಯಲ್ಲಿ ಭಾರತ ಮತ್ತು ಯುಎಸ್ ನಡುವಿನ ಸಹಯೋಗವನ್ನು ವಿಸ್ತರಿಸಲು ಅವರು ಏಪ್ರಿಲ್ ೨೦೧೮ ರಲ್ಲಿ ಆಗಿನ ಯುಎಸ್ ಇಂಧನ ಕಾರ್ಯದರ್ಶಿ ರಿಕ್ ಪೆರ್ರಿ ಅವರೊಂದಿಗೆ ಎಂಒಯುಗೆ ಸಹಿ ಹಾಕಿದರು. ಯುಎಸ್ ನಲ್ಲಿ, ಮತ್ತು ಭಾರತದ ಥೇಣಿಯಲ್ಲಿರುವ ಭಾರತ ಮೂಲದ ನ್ಯೂಟ್ರಿನೊ ವೀಕ್ಷಣಾಲಯ (ಐಎನ್ಒ) ಕಣದ ವೇಗವರ್ಧಕ ಘಟಕಗಳ ತಯಾರಿಕೆಯಲ್ಲಿ ಸಹಕರಿಸಲು ಉಭಯ ದೇಶಗಳ ನಡುವಿನ ಹಿಂದಿನ ಒಪ್ಪಂದದ ಮೇಲೆ ಎಂಒಯು ನಿರ್ಮಿಸಲಾಗಿದೆ. <ref>{{Cite web|url=https://cerncourier.com/a/us-and-india-team-up-on-neutrino-physics/|title=US and India team up on neutrino physics|date=1 June 2018|website=CERN Courier|language=en-GB|access-date=26 September 2020}}</ref> === ಆರೋಗ್ಯ ಮತ್ತು ಸಾಮಾಜಿಕ ಪ್ರಭಾವ === ಅವರು ಡಿ ಎ ಇ ಯಲ್ಲಿದ್ದ ಸಮಯದಲ್ಲಿ, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ರೇಡಿಯೊಥೆರಪಿ ಉಪಕರಣಗಳನ್ನು ಮತ್ತು ಕಡಿಮೆ ವೆಚ್ಚದ ರೇಡಿಯೊಥೆರಪಿ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಲು ಸಂಸ್ಥೆಯು ಉಪಕ್ರಮಗಳನ್ನು ನಡೆಸಿತು. ಭಾಬಾಟ್ರಾನ್ ಎಂಬ ಕಡಿಮೆ ವೆಚ್ಚದ ರೇಡಿಯೊಥೆರಪಿ ಯಂತ್ರ ಮತ್ತು ಡಿಜಿಟಲ್ ಸಿಮ್ಯುಲೇಟರ್ ಅನ್ನು ತಾಂಜಾನಿಯಾ, ಕೀನ್ಯಾ ಮತ್ತು ಮಂಗೋಲಿಯಾದೊಂದಿಗೆ ಹಂಚಿಕೊಳ್ಳಲಾಗಿದೆ. ಸ್ಥಳೀಯ ಕ್ಯಾನ್ಸರ್ ಆರೈಕೆ ಔಷಧಗಳ ಅಭಿವೃದ್ಧಿಗೆ ಸಹ ಪ್ರಯತ್ನಗಳನ್ನು ಕೈಗೊಳ್ಳಲಾಯಿತು. <ref>{{Cite news|url=https://www.business-standard.com/article/pti-stories/modi-hands-over-bhabhatron-to-mongolia-for-cancer-treatment-115051700356_1.html|title=Modi hands over Bhabhatron to Mongolia for cancer treatment|date=17 May 2015|work=Business Standard India|access-date=25 September 2020|agency=Press Trust of India}}</ref> <ref>{{Cite web|url=https://www.iaea.org/sites/default/files/16/09/india2016.pdf|title=Statement by Chairman of the Atomic Energy Commission|date=28 September 2016}}</ref> ಈ ಅವಧಿಯಲ್ಲಿ, ಅವರು ಉದ್ಯಮಿಗಳಿಗೆ ಬಳಸಲು ಲಭ್ಯವಿರುವ ಸ್ಪಿನ್-ಆಫ್ ತಂತ್ರಜ್ಞಾನಗಳನ್ನು ಒದಗಿಸಲು ಭಾರತ ಸರ್ಕಾರದ ಸ್ಟಾರ್ಟ್‌ಅಪ್ ಇಂಡಿಯಾ ಸ್ಕಿಲ್ ಕಾರ್ಯಕ್ರಮದೊಂದಿಗೆ ಸಂಯೋಜಿಸಿದರು. <ref>{{Cite web|url=http://pib.gov.in/Pressreleaseshare.aspx?PRID=1658759|title=DAE condoles the sudden demise of Dr Sekhar Basu at Calcutta in the early hours of 24.9.20|website=pib.gov.in|access-date=25 September 2020}}</ref> == ಪ್ರಶಸ್ತಿಗಳು ಮತ್ತು ಗೌರವಗಳು == * ಇಂಡಿಯನ್ ನ್ಯೂಕ್ಲಿಯರ್ ಸೊಸೈಟಿ ಪ್ರಶಸ್ತಿ (೨೦೦೨) <ref name=":1">{{Cite web|url=https://indianexpress.com/article/india/nuclear-scientist-sekhar-basu-succumbs-to-covid-6609781/|title=Nuclear scientist Sekhar Basu succumbs to Covid|date=25 September 2020|website=The Indian Express|language=en|access-date=25 September 2020}}</ref> * ಡಿಎಇ ಪ್ರಶಸ್ತಿಗಳು (೨೦೦೬ ಮತ್ತು ೨೦೦೭) <ref>{{Cite web|url=http://www.barc.gov.in/leaders/sbasu.html|title=Dr. Sekhar Basu, Director, Bhabha Atomic Research Centre|website=www.barc.gov.in|archive-url=https://web.archive.org/web/20181222103747/http://www.barc.gov.in/leaders/sbasu.html|archive-date=22 December 2018|access-date=25 September 2020}}</ref> * [[ಪದ್ಮಶ್ರೀ]], [[ಭಾರತ ಸರ್ಕಾರ]] (೨೦೧೪) <ref name=":1" /> ಅವರು ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್ ( ಐ ಎನ್ ಇ ಎ ) ಮತ್ತು ಇಂಡಿಯನ್ ಸೊಸೈಟಿ ಫ಼ಾರ್ ನಾನ್-ಡಿಸ್ಟ್ರಕ್ಟಿವ್ ಟೆಸ್ಟಿಂಗ್ (ಐ ಎಸ್ ಎನ್ ಟಿ) ನ ಸದಸ್ಯರಾಗಿದ್ದರು . <ref name="B1">{{Cite web|url=http://www.barc.gov.in/leaders/sbasu.html|title=Dr. Sekhar Basu|last=Bhabha Atomic Research Centre|date=23 February 2016|archive-url=https://web.archive.org/web/20181222103747/http://www.barc.gov.in/leaders/sbasu.html|archive-date=22 December 2018|access-date=23 December 2018}}</ref> == ಸಾವು == [[ಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ|ಭಾರತದಲ್ಲಿ ಕೋವಿಡ್-೧೯ ಸಾಂಕ್ರಾಮಿಕ]] ಸಮಯದಲ್ಲಿ ಬಸು ಅವರು ತಮ್ಮ ೬೮ ನೇ ಹುಟ್ಟುಹಬ್ಬದ ನಾಲ್ಕು ದಿನಗಳ ನಂತರ ೨೪ ಸೆಪ್ಟೆಂಬರ್ ೨೦೨೦ ರಂದು [[ಕೊಲ್ಕತ್ತ|ಕೋಲ್ಕತ್ತಾದಲ್ಲಿ]] [[ಕೊರೋನಾವೈರಸ್ ಕಾಯಿಲೆ ೨೦೧೯|ಕೋವಿಡ್-೧೯]] [[ಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ|ಸಾಂಕ್ರಾಮಿಕ]] ರೋಗದಿಂದ ನಿಧನರಾದರು. ಸಾಯುವ ಸಮಯದಲ್ಲಿ ಅವರು ಇತರ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು. <ref name="telegraph">{{Cite web|url=https://www.telegraphindia.com/west-bengal/calcutta/scientist-sekhar-basu-passes-on/cid/1792950|title=Scientist Sekhar Basu is no more|date=25 September 2020|publisher=The Telegraph Online|archive-url=https://web.archive.org/web/20200925084853/https://www.telegraphindia.com/west-bengal/calcutta/scientist-sekhar-basu-passes-on/cid/1792950|archive-date=25 September 2020}}</ref> <ref name="The Times of India 2020">{{Cite web|url=https://timesofindia.indiatimes.com/india/nuclear-scientist-sekhar-basu-dies-of-covid-19/articleshow/78291571.cms|title=Nuclear scientist Sekhar Basu dies of Covid-19 - India News|date=24 September 2020|website=The Times of India|access-date=24 September 2020}}</ref>{{Clear}} == ಸಹ ನೋಡಿ ==   * <nowiki><i id="mwuw">ಅರಿಹಂತ್</i></nowiki> -ವರ್ಗದ ಜಲಾಂತರ್ಗಾಮಿ * ಭಾರತೀಯ ನಾಭಿಕಿಯ ವಿದ್ಯುತ್ ನಿಗಮ * ಭಾರತ ಮೂಲದ ನ್ಯೂಟ್ರಿನೊ ವೀಕ್ಷಣಾಲಯ * ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ == ಉಲ್ಲೇಖಗಳು == <references group="" responsive="1"></references> == ಬಾಹ್ಯ ಕೊಂಡಿಗಳು == {{Commons category}}{{Padma Shri Award Recipients in Science & Engineering}} <nowiki> [[ವರ್ಗ:೧೯೫೨ ಜನನ]]</nowiki> qgw4ybk6t0qer1xwbjctqj9upsja2r4 1111313 1111311 2022-08-02T17:01:40Z Navya Gowda N 77245 wikitext text/x-wiki {{Infobox ಸರ್ಕಾರಿ ಅಧ್ಯಕ್ಷ|image=Sekhar Basu.jpg|birth_date={{Birth date|df=yes|1952|09|20}}|death_date={{death date and age|2020|9|24|1952|9|20|df=yes}}}} '''ಶೇಖರ್ ಬಸು''' (೨೦ ಸೆಪ್ಟೆಂಬರ್ ೧೯೫೨ – ೨೪ ಸೆಪ್ಟೆಂಬರ್ ೨೦೨೦) ಒಬ್ಬ ಭಾರತೀಯ [[ಬೈಜಿಕ ಭೌತಶಾಸ್ತ್ರ|ಪರಮಾಣು ವಿಜ್ಞಾನಿಯಾಗಿದ್ದು]], ಅವರು ಪರಮಾಣು ಶಕ್ತಿ ಆಯೋಗದ ಅಧ್ಯಕ್ಷರಾಗಿ ಮತ್ತು ಭಾರತ ಸರ್ಕಾರದ ಕಾರ್ಯದರ್ಶಿಯಾಗಿ [[ಪರಮಾಣು ಶಕ್ತಿ ಇಲಾಖೆ|, ಪರಮಾಣು ಶಕ್ತಿ ಇಲಾಖೆ]] (ಡಿಎಇ) ಯಲ್ಲಿ ಸೇವೆ ಸಲ್ಲಿಸಿದ್ದಾರೆ. <ref name=":0">{{Cite web|url=http://pib.nic.in/newsite/PrintRelease.aspx?relid=129924|title=Dr Sekhar Basu takes charge as Chairman, AEC and Secretary, DAE|website=pib.nic.in|access-date=7 July 2017}}</ref> ಅವರು [[ಭಾಭಾ ಅಣು ಸಂಶೋಧನಾ ಕೇಂದ್ರ|ಭಾಭಾ ಪರಮಾಣು ಸಂಶೋಧನಾ ಕೇಂದ್ರದ]] (ಬಿ ಎ ಆರ್ ಸಿ) ನಿರ್ದೇಶಕರಾಗಿ, ಪರಮಾಣು ಜಲಾಂತರ್ಗಾಮಿ ಕಾರ್ಯಕ್ರಮದ ಯೋಜನಾ ನಿರ್ದೇಶಕರಾಗಿ ಮತ್ತು ನಂತರ ಬಿ ಎ ಆರ್ ಸಿ ನಲ್ಲಿ ಪರಮಾಣು ಮರುಬಳಕೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿದರು. <ref name="B1">{{Cite web|url=http://www.barc.gov.in/leaders/sbasu.html|title=Dr. Sekhar Basu|last=Bhabha Atomic Research Centre|date=23 February 2016|archive-url=https://web.archive.org/web/20181222103747/http://www.barc.gov.in/leaders/sbasu.html|archive-date=22 December 2018|access-date=23 December 2018}}</ref> ಅವರು ೨೦೧೪ ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವ [[ಪದ್ಮಶ್ರೀ|ಪದ್ಮಶ್ರೀ ಪುರಸ್ಕೃತರಾಗಿದ್ದರು]] <ref name=":1">{{Cite web|url=https://indianexpress.com/article/india/nuclear-scientist-sekhar-basu-succumbs-to-covid-6609781/|title=Nuclear scientist Sekhar Basu succumbs to Covid|date=25 September 2020|website=The Indian Express|language=en|access-date=25 September 2020}}</ref> ಭಾರತದ ಮೊದಲ ಪರಮಾಣು ಚಾಲಿತ ಜಲಾಂತರ್ಗಾಮಿ [[ಐ.ಎನ್.ಎಸ್ ಅರಿಹಂತ್|ಐಎನ್‌ಎಸ್ ಅರಿಹಂತ್]], ತಾರಾಪುರ ಮತ್ತು ಕಲ್ಪಾಕ್ಕಂನಲ್ಲಿ ಪರಮಾಣು ತ್ಯಾಜ್ಯ ಮರುಬಳಕೆ ಘಟಕಗಳು ಮತ್ತು ತಮಿಳುನಾಡಿನ ಥೇನಿಯಲ್ಲಿ [[ತಮಿಳುನಾಡು|ಭಾರತೀಯ]] ನ್ಯೂಟ್ರಿನೊ ವೀಕ್ಷಣಾಲಯಕ್ಕಾಗಿ ಪರಮಾಣು ರಿಯಾಕ್ಟರ್ ಅನ್ನು ನಿರ್ಮಿಸುವ ಇವರ ಪ್ರಯತ್ನದಲ್ಲಿ ಮನ್ನಣೆ ಗಳಿಸಿದ್ದಾರೆ. <ref name=":1">{{Cite web|url=https://indianexpress.com/article/india/nuclear-scientist-sekhar-basu-succumbs-to-covid-6609781/|title=Nuclear scientist Sekhar Basu succumbs to Covid|date=25 September 2020|website=The Indian Express|language=en|access-date=25 September 2020}}</ref> == ಶಿಕ್ಷಣ ಮತ್ತು ವೃತ್ತಿ == ಬಸು ಅವರು ಭಾರತದ [[ಬಿಹಾರ]] ರಾಜ್ಯದ [[ಮುಜಫರ್‌ಪುರ್|ಮುಜಾಫರ್‌ಪುರದಲ್ಲಿ]] ೨೦ ಸೆಪ್ಟೆಂಬರ್ ೧೯೫೨ ರಂದು ಜನಿಸಿದರು. <ref>{{Cite web|url=http://pibphoto.nic.in/documents/rlink/2015/oct/p2015102302.pdf|title=Sekhar Basu Writeup - Press Information Bureau|last=Press Information Bureau|date=23 October 2015|publisher=Press Information Bureau|access-date=9 August 2017}}</ref> <ref name="telegraph">{{Cite web|url=https://www.telegraphindia.com/west-bengal/calcutta/scientist-sekhar-basu-passes-on/cid/1792950|title=Scientist Sekhar Basu is no more|date=25 September 2020|publisher=The Telegraph Online|archive-url=https://web.archive.org/web/20200925084853/https://www.telegraphindia.com/west-bengal/calcutta/scientist-sekhar-basu-passes-on/cid/1792950|archive-date=25 September 2020}}</ref> ಅವರು [[ಕೊಲ್ಕತ್ತ|ಕೋಲ್ಕತ್ತಾದ]] ಬ್ಯಾಲಿಗುಂಜ್ ಸರ್ಕಾರಿ ಪ್ರೌಢಶಾಲೆಯಲ್ಲಿ ತಮ್ಮ ಶಾಲಾ ಕಲಿಕೆಯನ್ನು ಮುಗಿಸಿ ೧೯೭೪ [[ಮುಂಬಯಿ ವಿಶ್ವವಿದ್ಯಾಲಯ|ರಲ್ಲಿ ಮುಂಬೈ ವಿಶ್ವವಿದ್ಯಾಲಯದ]] ವೀರಮಾತಾ ಜೀಜಾಬಾಯಿ ಟೆಕ್ನಾಲಜಿಕಲ್ ಇನ್‌ಸ್ಟಿಟ್ಯೂಟ್‌ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು <ref>{{Cite web|url=http://www.barc.gov.in/publications/nl/2014/2014030412.pdf|title=Padma Shri Award for Shri Sekhar Basu, Director, BARC|website=BARC|archive-url=https://web.archive.org/web/20180712215903/http://www.barc.gov.in/publications/nl/2014/2014030412.pdf|archive-date=12 July 2018|access-date=9 August 2017}}</ref> <ref>{{Cite web|url=http://www.barc.gov.in/publications/nl/2014/2014030412.pdf|title=Padma Shri Award for Shri Sekhar Basu, Director, BARCBARC|archive-url=https://web.archive.org/web/20180712215903/http://www.barc.gov.in/publications/nl/2014/2014030412.pdf|archive-date=12 July 2018|access-date=9 August 2017}}</ref> [[ಭಾಭಾ ಅಣು ಸಂಶೋಧನಾ ಕೇಂದ್ರ|ಭಾಭಾ ಪರಮಾಣು ಸಂಶೋಧನಾ ಕೇಂದ್ರದ]] ತರಬೇತಿ ಶಾಲೆಯಲ್ಲಿ ಒಂದು ವರ್ಷದ ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ಅವರು ೧೯೭೫ ರಲ್ಲಿ ಅದೇ ಸಂಸ್ಥೆಯಲ್ಲಿ ರಿಯಾಕ್ಟರ್ ಎಂಜಿನಿಯರಿಂಗ್ ವಿಭಾಗಕ್ಕೆ ಸೇರಿದರು. ಅವರು ಪರಮಾಣು ಜಲಾಂತರ್ಗಾಮಿ ಕಾರ್ಯಕ್ರಮದ ಯೋಜನಾ ನಿರ್ದೇಶಕರಾಗಿ ಮತ್ತು ಬಿ ಎ ಆರ್ ಸಿ ಇಂಡಿಯಾದಲ್ಲಿ ಪರಮಾಣು ಮರುಬಳಕೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕರಾಗಿ ಕೆಲಸ ಮಾಡಿದರು. <ref name=":1">{{Cite web|url=https://indianexpress.com/article/india/nuclear-scientist-sekhar-basu-succumbs-to-covid-6609781/|title=Nuclear scientist Sekhar Basu succumbs to Covid|date=25 September 2020|website=The Indian Express|language=en|access-date=25 September 2020}}</ref> ಅವರು ಮುಂದೆ ೨೦೧೨ ರಲ್ಲಿ [[ಭಾಭಾ ಅಣು ಸಂಶೋಧನಾ ಕೇಂದ್ರ|ಭಾಭಾ ಪರಮಾಣು ಸಂಶೋಧನಾ ಕೇಂದ್ರದ]] ನಿರ್ದೇಶಕರಾದರು ಮತ್ತು ೨೦೧೫ ರಲ್ಲಿ ಭಾರತೀಯ ಪರಮಾಣು ಶಕ್ತಿ ಆಯೋಗದ ಅಧ್ಯಕ್ಷರಾಗಿ ಮತ್ತು ಸೆಪ್ಟೆಂಬರ್ ೨೦೧೮ ರಲ್ಲಿ ಭಾರತ ಸರ್ಕಾರದ [[ಪರಮಾಣು ಶಕ್ತಿ ಇಲಾಖೆ|ಅಣುಶಕ್ತಿ ಇಲಾಖೆ]] (ಡಿಎಇ) ಕಾರ್ಯದರ್ಶಿಯಾಗಿ ನೇಮಕಗೊಂಡು ತಮ್ಮ ಸೇವೆ ಸಲ್ಲಿಸಿದರು. <ref name=":0">{{Cite web|url=http://pib.nic.in/newsite/PrintRelease.aspx?relid=129924|title=Dr Sekhar Basu takes charge as Chairman, AEC and Secretary, DAE|website=pib.nic.in|access-date=7 July 2017}}</ref> == ಯೋಜನೆಗಳು == === ಪರಮಾಣು ಮರುಬಳಕೆ ಸ್ಥಾವರಗಳು === ಪರಮಾಣು ಮರುಸಂಸ್ಕರಣೆ ಮತ್ತು ಪರಮಾಣು ತ್ಯಾಜ್ಯ ನಿರ್ವಾಹಣೆಯ ವಿನ್ಯಾಸ, ಅಭಿವೃದ್ದಿ ಮಾಡುವಲ್ಲಿ ಬಿ ಎ ಆರ್ ಸಿ ಯಲ್ಲಿ ಪರಮಾಣು ಮರುಬಳಕೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕರಾಗಿ ಬಸು ಅವರು ತಮ್ಮ ಕಾರ್ಯ ನಿರ್ವಹಿಸಿದ್ದಾರೆ . <ref>{{Cite news|url=https://www.thehindu.com/opinion/interview/our-policy-is-to-reprocess-all-the-fuel-put-into-a-nuclear-reactor/article4041223.ece|title='Our policy is to reprocess all the fuel put into a nuclear reactor'|date=28 October 2012|work=The Hindu|access-date=25 September 2020|language=en-IN|issn=0971-751X}}</ref> === ಪರಮಾಣು ಶಕ್ತಿಯ ನಿಯೋಜನೆ === [[ಚಿತ್ರ:PHWR_under_Construction_at_Kakrapar_Gujarat_India.jpg|link=//upload.wikimedia.org/wikipedia/commons/thumb/4/4e/PHWR_under_Construction_at_Kakrapar_Gujarat_India.jpg/260px-PHWR_under_Construction_at_Kakrapar_Gujarat_India.jpg|alt=Indigenous PHWR under-construction at Kakrapar, Gujarat, India|thumb|260x260px| ಬಸು ಅವರು ಡಿಎಇ ನಲ್ಲಿ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಗುಜರಾತ್‌ನ ಕಾಕ್ರಪುರದಲ್ಲಿ ಒತ್ತಡದ ಭಾರೀ ನೀರಿನ ರಿಯಾಕ್ಟರ್ ನ(ಪಿ ಹೆಚ್ ಡಬ್ಲ್ಯೂ ಆರ್) ನಿರ್ಮಾಣ.]] ೨೦೧೫ ಮತ್ತು ೨೦೧೮ ರ ನಡುವೆ [[ಪರಮಾಣು ಶಕ್ತಿ ಇಲಾಖೆ|ಪರಮಾಣು ಶಕ್ತಿ ಇಲಾಖೆಯ]] (ಡಿಎಇ) ಕಾರ್ಯದರ್ಶಿಯಾಗಿ, ಬಸು ಅವರು ಭಾರತದಲ್ಲಿ ಪರಮಾಣು ಶಕ್ತಿಯ ನಿಯೋಜನೆಯ ವೇಗವನ್ನು ಹೆಚ್ಚಿಸಲು ಉಪಕ್ರಮಗಳನ್ನು ಬೆಂಬಲಿಸಿದರು. ಮೇ ೨೦೧೭ ರಲ್ಲಿ, ಭಾರತ ಸರ್ಕಾರವು ೧೦ ಒತ್ತಡದ ನೀರಿನ ರಿಯಾಕ್ಟರ್‌ಗಳು (ಪಿ ಹೆಚ್ ಡಬ್ಲ್ಯೂ ಆರ್ ಗಳು) ಮತ್ತು ಎರಡು ಒತ್ತಡದ ನೀರಿನ ರಿಯಾಕ್ಟರ್‌ಗಳ (ಪಿ ಡಾಬ್ಲ್ಯೂ ಅರ್ ಗಳು) ನಿರ್ಮಾಣಕ್ಕಾಗಿ ಡಿಎಇ ಯ ಯೋಜನೆಗೆ ತನ್ನ ಅನುಮೋದನೆಯನ್ನು ನೀಡಿತು. <ref>{{Cite web|url=http://dae.nic.in/?q=node/974|title=Government Approves Mega-Project for 10 Indigenous Reactors {{!}} Department of Atomic Energy|website=dae.nic.in|access-date=9 August 2017}}</ref> ಈ ಅವಧಿಯಲ್ಲಿ, ಕಾರ್ಯಾರಂಭದ ಮುಂದುವರಿದ ಭಾಗವಾಗಿ ೨೧ ರಿಯಾಕ್ಟರ್‌ಗಳ ಏಕಕಾಲಿಕ ನಿರ್ಮಾಣವನ್ನು ಕಲ್ಪಾಕ್ಕಂನಲ್ಲಿ ಪ್ರೊಟೊಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್ (ಪಿ ಎಫ಼್ ಬಿ ಆರ್),ಡಿಎಇ ಕೈಗೆತ್ತುಕೊಂಡಿತು. <ref>{{Cite web|url=http://dae.nic.in/?q=node/973|title=PIB's Press Release on Cabinet's decision to transform domestic nuclear industry {{!}} Department of Atomic Energy|website=dae.nic.in|access-date=9 August 2017}}</ref> ಈ ಅವಧಿಯಲ್ಲಿ, ಯುರೇನಿಯಂ ಪರಿಶೋಧನೆ ಮತ್ತು ಗಣಿಗಾರಿಕೆ ಹೆಚ್ಚಿಸುವ ಸಲುವಾಗಿ ಡಿಎಇ ಸಹ ಕ್ರಮಗಳನ್ನು ಪ್ರಾರಂಭಿಸಿತು. <ref>{{Cite web|url=http://www.bhavini.nic.in/Userpages/ViewProject.aspx|title=BHAVINI :: Welcomes You|website=www.bhavini.nic.in|archive-url=https://web.archive.org/web/20170809171846/http://www.bhavini.nic.in/Userpages/ViewProject.aspx|archive-date=9 August 2017|access-date=9 August 2017}}</ref> ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಎರಡನೇ ೧೦೦೦ಎಮ್ ಡಬ್ಲ್ಯೂಇ ಪರಮಾಣು ರಿಯಾಕ್ಟರ್‌ನ ವಾಣಿಜ್ಯ ವಿದ್ಯುತ್ ಉತ್ಪಾದನೆ ಮತ್ತು ಅದೇ ರೀತಿಯ ಸಾಮರ್ಥ್ಯ ಹೊಂದಿದ ಎರಡು ಪರಮಾಣು ವಿದ್ಯುತ್ ಸ್ಥಾವರಗಳಾದ ಕೆ ಕೆ ಎನ್ ಪಿ ಪಿ ಯುನಿಟ್‌ಗಳು ೩ ಮತ್ತು ೪ ರ ನಿರ್ಮಾಣ ಸೇರಿದಂತೆ ಪರಮಾಣು ಶಕ್ತಿ ಇಲಾಖೆಯಲ್ಲಿ ವಿವಿಧ ಯೋಜನೆಗಳ ಪ್ರಾರಂಭವನ್ನು ಅವರು ಜೂನ್ ೨೦೧೭ರಲ್ಲಿ ಮೇಲ್ವಿಚಾರಣೆ ಮಾಡಿದರು. . <ref>{{Cite web|url=http://pib.nic.in/newsite/PrintRelease.aspx?relid=155689|title=Year End review: Department of Atomic Energy|website=pib.nic.in|access-date=9 August 2017}}</ref> <ref>{{Cite web|url=http://pib.nic.in/ndagov/Comprehensive-Materials/compr45.pdf|title=PIB - DEPARTMENT OF ATOMIC ENERGY|access-date=9 August 2017}}</ref> === ಮೂಲಭೂತ ವಿಜ್ಞಾನ ಯೋಜನೆಗಳು === [[ಚಿತ್ರ:Sekhar_Basu_and_CERN_Director-General_Dr._Fabiola_Gianotti_signed_agreement_for_India_to_be_an_Associate_Member_of_CERN._November_2016.jpg|link=//upload.wikimedia.org/wikipedia/commons/thumb/0/0b/Sekhar_Basu_and_CERN_Director-General_Dr._Fabiola_Gianotti_signed_agreement_for_India_to_be_an_Associate_Member_of_CERN._November_2016.jpg/220px-Sekhar_Basu_and_CERN_Director-General_Dr._Fabiola_Gianotti_signed_agreement_for_India_to_be_an_Associate_Member_of_CERN._November_2016.jpg|alt=Sekhar Basu and CERN Director-General sign agreement for India to be an Associate Member of CERN|left|thumb| ೨೦೧೬ರ ಒಪ್ಪಂದಕ್ಕೆ ಬಸು ಅವರು ಭಾರತಕ್ಕೆ ಯುರೋಪಿಯನ್ ಆರ್ಗನೈಸೇಶನ್ ಫಾರ್ ನ್ಯೂಕ್ಲಿಯರ್ ರಿಸರ್ಚ್‌ನ (ಸಿಇಆರ್‌ಎನ್) ಸಹ ಸದಸ್ಯರಾಗಿ ಸಹಿ ಹಾಕುತ್ತಿರುವುದು]] ಅವರ ಮೂಲಭೂತ ವಿಜ್ಞಾನ ಸಂಶೋಧನೆ ಮತ್ತು ಪಾಲುದಾರಿಕೆಗಳು ಸೂಪರ್ ಕಂಡಕ್ಟಿಂಗ್ ವೇಗವರ್ಧಕಗಳು, ಲೇಸರ್ ಇಂಟರ್‌ಫೆರೊಮೀಟರ್ ಗ್ರಾವಿಟೇಷನಲ್ ವೇವ್ ಅಬ್ಸರ್ವೇಟರಿ (ಎಲ್ ಐ ಜಿ ಒ), ಇಂಟರ್‌ನ್ಯಾಶನಲ್ ಥರ್ಮೋನ್ಯೂಕ್ಲಿಯರ್ ಎಕ್ಸ್‌ಪೆರಿಮೆಂಟಲ್ ರಿಯಾಕ್ಟರ್ (ಐಟಿಆರ್) ಮತ್ತು ಭಾರತ-ಆಧಾರಿತ ನ್ಯೂಟ್ರಿನೊ ವೀಕ್ಷಣಾಲಯವನ್ನು ವ್ಯಾಪಿಸಿದೆ. <ref name=":1">{{Cite web|url=https://indianexpress.com/article/india/nuclear-scientist-sekhar-basu-succumbs-to-covid-6609781/|title=Nuclear scientist Sekhar Basu succumbs to Covid|date=25 September 2020|website=The Indian Express|language=en|access-date=25 September 2020}}</ref> [[ಪರಮಾಣು ಶಕ್ತಿ ಇಲಾಖೆ|ಪರಮಾಣು ಶಕ್ತಿ ಇಲಾಖೆಯ]] ಕಾರ್ಯದರ್ಶಿಯಾಗಿ, ಅವರು ಸುಧಾರಿತ ಗುರುತ್ವಾಕರ್ಷಣೆಯ ತರಂಗ ಪತ್ತೆಕಾರಕವನ್ನು ಭಾರತದಲ್ಲಿ ಸ್ಥಾಪಿಸಲು ೨೦೧೬ ರಲ್ಲಿ ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನದೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ (ಎಂ ಒ ಯು) ಸಹಿ ಹಾಕಿದರು. ಈ ಪ್ರಯೋಗವು ಪೂರ್ಣಗೊಂಡಾಗ, ಗುರುತ್ವಾಕರ್ಷಣೆ-ತರಂಗ ವೀಕ್ಷಣೆಗಳಲ್ಲಿ ಭಾರತೀಯ ಉಪಕ್ರಮ ಅಥವಾ ಇಂಡಿಗೋ ವಿಶ್ವದ ಐದನೇ ದೊಡ್ಡ ಪ್ರಮಾಣದ ಗುರುತ್ವಾಕರ್ಷಣೆಯ ತರಂಗ ಶೋಧಕವಾಗಿದೆ ಮತ್ತು ಎಲ್ಐಜಿಒ ಯುಎಸ್ ನಂತರ ವಿಶ್ವದ ಮೂರನೇ ಎಲ್ಐಜಿಒ ಪತ್ತೆಕಾರಕ ಮತ್ತು ಇಟಲಿಯಲ್ಲಿ ವಿ ಐ ಆರ್ ಜಿ ಒ ಗುರುತ್ವಾಕರ್ಶಣೆಯ ತರಂಗ ಶೋಧಕವಾಗಿದೆ. <ref>{{Cite web|url=https://www.ligo.caltech.edu/LA/news/ligo20160404|title=LIGO India MOU signed|website=LIGO {{!}} Livingston|access-date=25 September 2020}}</ref> <ref>{{Cite news|url=https://www.business-standard.com/article/pti-stories/india-us-to-sign-mou-for-building-ligo-project-116033001245_1.html|title=India-US to sign MoU for building LIGO project|date=30 March 2016|work=Business Standard India|access-date=25 September 2020|agency=Press Trust of India}}</ref> [[ಮಹಾರಾಷ್ಟ್ರ|ಮಹಾರಾಷ್ಟ್ರದ]] ಹಿಂಗೋಲಿ ಜಿಲ್ಲೆಯ ಔಂಧ ನಾಗನಾಥ್ ಅವರನ್ನು ಆಯ್ಕೆ ಮಾಡಲಾಗಿದೆ, ೨೦೨೪ ರಲ್ಲಿ ಕಮಿಷನ್ ದಿನಾಂಕವನ್ನು ನಿರೀಕ್ಷಿಸಲಾಗಿದೆ. <ref>{{Cite news|url=http://www.ndtv.com/india-news/first-ligo-lab-outside-us-to-come-up-in-maharashtras-hingoli-1456355|title=First LIGO Lab Outside US To Come Up In Maharashtra's Hingoli|date=8 September 2016|work=[[NDTV]]}}</ref> <ref>{{Cite journal|last=Mann|first=Adam|date=4 March 2020|title=The golden age of neutron-star physics has arrived|url=https://www.nature.com/articles/d41586-020-00590-8|journal=Nature|language=en|volume=579|issue=7797|pages=20–22|doi=10.1038/d41586-020-00590-8|pmid=32132697}}</ref> ನವೆಂಬರ್ ೨೦೧೬ ರಲ್ಲಿ, ಅವರು ಡಿಎಇ ನಲ್ಲಿ ತಮ್ಮ ಅಧಿಕಾರಾವಧಿಯಲ್ಲಿ , ನ್ಯೂಕ್ಲಿಯರ್ ರಿಸರ್ಚ್ ಫಾರ್ ಯುರೋಪಿಯನ್ ಆರ್ಗನೈಸೇಶನ್ (ಸಿ ಇ ಆರ್ ಎನ್) ನ ಸಹಾಯಕ ಸದಸ್ಯರಾಗಿ ಭಾರತದ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದವು ಸಿ ಇ ಆರ್ ಎನ್ ನಲ್ಲಿ ಇಂಜಿನಿಯರಿಂಗ್ ಒಪ್ಪಂದಗಳಿಗೆ ಬಿಡ್ ಮಾಡಲು ಮತ್ತು ಸಿ ಇ ಆರ್ ಎನ್ ನಲ್ಲಿನ ಯೋಜನೆಗಳಲ್ಲಿ ಭಾಗವಹಿಸಲು ಭಾರತೀಯ ಇಂಜಿನಿಯರ್‌ಗಳಿಗೆ ಅವಕಾಶ ನೀಡುತ್ತದೆ. <ref>{{Cite news|url=https://www.thehindu.com/sci-tech/science/India-joins-CERN-as-an-associate-member/article16685867.ece|title=India joins CERN as an associate member|date=23 November 2016|work=The Hindu|access-date=26 September 2020|others=Special Correspondent|language=en-IN|issn=0971-751X}}</ref> <ref>{{Cite web|url=https://home.cern/news/press-release/cern/india-become-associate-member-state-cern|title=India to become Associate Member State of CERN|website=CERN|language=en|access-date=26 September 2020}}</ref> ಲಾಂಗ್ ಬೇಸ್‌ಲೈನ್ ನ್ಯೂಟ್ರಿನೊ ಫೆಸಿಲಿಟಿ (ಎಲ್‌ಬಿಎನ್‌ಎಫ್), ಡೀಪ್ ಅಂಡರ್‌ಗ್ರೌಂಡ್ ನ್ಯೂಟ್ರಿನೊ ಪ್ರಯೋಗ ( ಡಿಯುಎನ್ಇ) ನಡುವಿನ ಸಹಯೋಗಕ್ಕೆ ದಾರಿ ಮಾಡಿಕೊಡುವ ನ್ಯೂಟ್ರಿನೊ ಸಂಶೋಧನೆಯಲ್ಲಿ ಭಾರತ ಮತ್ತು ಯುಎಸ್ ನಡುವಿನ ಸಹಯೋಗವನ್ನು ವಿಸ್ತರಿಸಲು ಅವರು ಏಪ್ರಿಲ್ ೨೦೧೮ ರಲ್ಲಿ ಆಗಿನ ಯುಎಸ್ ಇಂಧನ ಕಾರ್ಯದರ್ಶಿ ರಿಕ್ ಪೆರ್ರಿ ಅವರೊಂದಿಗೆ ಎಂಒಯುಗೆ ಸಹಿ ಹಾಕಿದರು. ಯುಎಸ್ ನಲ್ಲಿ, ಮತ್ತು ಭಾರತದ ಥೇಣಿಯಲ್ಲಿರುವ ಭಾರತ ಮೂಲದ ನ್ಯೂಟ್ರಿನೊ ವೀಕ್ಷಣಾಲಯ (ಐಎನ್ಒ) ಕಣದ ವೇಗವರ್ಧಕ ಘಟಕಗಳ ತಯಾರಿಕೆಯಲ್ಲಿ ಸಹಕರಿಸಲು ಉಭಯ ದೇಶಗಳ ನಡುವಿನ ಹಿಂದಿನ ಒಪ್ಪಂದದ ಮೇಲೆ ಎಂಒಯು ನಿರ್ಮಿಸಲಾಗಿದೆ. <ref>{{Cite web|url=https://cerncourier.com/a/us-and-india-team-up-on-neutrino-physics/|title=US and India team up on neutrino physics|date=1 June 2018|website=CERN Courier|language=en-GB|access-date=26 September 2020}}</ref> === ಆರೋಗ್ಯ ಮತ್ತು ಸಾಮಾಜಿಕ ಪ್ರಭಾವ === ಅವರು ಡಿ ಎ ಇ ಯಲ್ಲಿದ್ದ ಸಮಯದಲ್ಲಿ, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ರೇಡಿಯೊಥೆರಪಿ ಉಪಕರಣಗಳನ್ನು ಮತ್ತು ಕಡಿಮೆ ವೆಚ್ಚದ ರೇಡಿಯೊಥೆರಪಿ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಲು ಸಂಸ್ಥೆಯು ಉಪಕ್ರಮಗಳನ್ನು ನಡೆಸಿತು. ಭಾಬಾಟ್ರಾನ್ ಎಂಬ ಕಡಿಮೆ ವೆಚ್ಚದ ರೇಡಿಯೊಥೆರಪಿ ಯಂತ್ರ ಮತ್ತು ಡಿಜಿಟಲ್ ಸಿಮ್ಯುಲೇಟರ್ ಅನ್ನು ತಾಂಜಾನಿಯಾ, ಕೀನ್ಯಾ ಮತ್ತು ಮಂಗೋಲಿಯಾದೊಂದಿಗೆ ಹಂಚಿಕೊಳ್ಳಲಾಗಿದೆ. ಸ್ಥಳೀಯ ಕ್ಯಾನ್ಸರ್ ಆರೈಕೆ ಔಷಧಗಳ ಅಭಿವೃದ್ಧಿಗೆ ಸಹ ಪ್ರಯತ್ನಗಳನ್ನು ಕೈಗೊಳ್ಳಲಾಯಿತು. <ref>{{Cite news|url=https://www.business-standard.com/article/pti-stories/modi-hands-over-bhabhatron-to-mongolia-for-cancer-treatment-115051700356_1.html|title=Modi hands over Bhabhatron to Mongolia for cancer treatment|date=17 May 2015|work=Business Standard India|access-date=25 September 2020|agency=Press Trust of India}}</ref> <ref>{{Cite web|url=https://www.iaea.org/sites/default/files/16/09/india2016.pdf|title=Statement by Chairman of the Atomic Energy Commission|date=28 September 2016}}</ref> ಈ ಅವಧಿಯಲ್ಲಿ, ಅವರು ಉದ್ಯಮಿಗಳಿಗೆ ಬಳಸಲು ಲಭ್ಯವಿರುವ ಸ್ಪಿನ್-ಆಫ್ ತಂತ್ರಜ್ಞಾನಗಳನ್ನು ಒದಗಿಸಲು ಭಾರತ ಸರ್ಕಾರದ ಸ್ಟಾರ್ಟ್‌ಅಪ್ ಇಂಡಿಯಾ ಸ್ಕಿಲ್ ಕಾರ್ಯಕ್ರಮದೊಂದಿಗೆ ಸಂಯೋಜಿಸಿದರು. <ref>{{Cite web|url=http://pib.gov.in/Pressreleaseshare.aspx?PRID=1658759|title=DAE condoles the sudden demise of Dr Sekhar Basu at Calcutta in the early hours of 24.9.20|website=pib.gov.in|access-date=25 September 2020}}</ref> == ಪ್ರಶಸ್ತಿಗಳು ಮತ್ತು ಗೌರವಗಳು == * ಇಂಡಿಯನ್ ನ್ಯೂಕ್ಲಿಯರ್ ಸೊಸೈಟಿ ಪ್ರಶಸ್ತಿ (೨೦೦೨) <ref name=":1">{{Cite web|url=https://indianexpress.com/article/india/nuclear-scientist-sekhar-basu-succumbs-to-covid-6609781/|title=Nuclear scientist Sekhar Basu succumbs to Covid|date=25 September 2020|website=The Indian Express|language=en|access-date=25 September 2020}}</ref> * ಡಿಎಇ ಪ್ರಶಸ್ತಿಗಳು (೨೦೦೬ ಮತ್ತು ೨೦೦೭) <ref>{{Cite web|url=http://www.barc.gov.in/leaders/sbasu.html|title=Dr. Sekhar Basu, Director, Bhabha Atomic Research Centre|website=www.barc.gov.in|archive-url=https://web.archive.org/web/20181222103747/http://www.barc.gov.in/leaders/sbasu.html|archive-date=22 December 2018|access-date=25 September 2020}}</ref> * [[ಪದ್ಮಶ್ರೀ]], [[ಭಾರತ ಸರ್ಕಾರ]] (೨೦೧೪) <ref name=":1" /> ಅವರು ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್ ( ಐ ಎನ್ ಇ ಎ ) ಮತ್ತು ಇಂಡಿಯನ್ ಸೊಸೈಟಿ ಫ಼ಾರ್ ನಾನ್-ಡಿಸ್ಟ್ರಕ್ಟಿವ್ ಟೆಸ್ಟಿಂಗ್ (ಐ ಎಸ್ ಎನ್ ಟಿ) ನ ಸದಸ್ಯರಾಗಿದ್ದರು . <ref name="B1">{{Cite web|url=http://www.barc.gov.in/leaders/sbasu.html|title=Dr. Sekhar Basu|last=Bhabha Atomic Research Centre|date=23 February 2016|archive-url=https://web.archive.org/web/20181222103747/http://www.barc.gov.in/leaders/sbasu.html|archive-date=22 December 2018|access-date=23 December 2018}}</ref> == ಸಾವು == [[ಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ|ಭಾರತದಲ್ಲಿ ಕೋವಿಡ್-೧೯ ಸಾಂಕ್ರಾಮಿಕ]] ಸಮಯದಲ್ಲಿ ಬಸು ಅವರು ತಮ್ಮ ೬೮ ನೇ ಹುಟ್ಟುಹಬ್ಬದ ನಾಲ್ಕು ದಿನಗಳ ನಂತರ ೨೪ ಸೆಪ್ಟೆಂಬರ್ ೨೦೨೦ ರಂದು [[ಕೊಲ್ಕತ್ತ|ಕೋಲ್ಕತ್ತಾದಲ್ಲಿ]] [[ಕೊರೋನಾವೈರಸ್ ಕಾಯಿಲೆ ೨೦೧೯|ಕೋವಿಡ್-೧೯]] [[ಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ|ಸಾಂಕ್ರಾಮಿಕ]] ರೋಗದಿಂದ ನಿಧನರಾದರು. ಸಾಯುವ ಸಮಯದಲ್ಲಿ ಅವರು ಇತರ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು. <ref name="telegraph">{{Cite web|url=https://www.telegraphindia.com/west-bengal/calcutta/scientist-sekhar-basu-passes-on/cid/1792950|title=Scientist Sekhar Basu is no more|date=25 September 2020|publisher=The Telegraph Online|archive-url=https://web.archive.org/web/20200925084853/https://www.telegraphindia.com/west-bengal/calcutta/scientist-sekhar-basu-passes-on/cid/1792950|archive-date=25 September 2020}}</ref> <ref name="The Times of India 2020">{{Cite web|url=https://timesofindia.indiatimes.com/india/nuclear-scientist-sekhar-basu-dies-of-covid-19/articleshow/78291571.cms|title=Nuclear scientist Sekhar Basu dies of Covid-19 - India News|date=24 September 2020|website=The Times of India|access-date=24 September 2020}}</ref>{{Clear}} == ಸಹ ನೋಡಿ ==   * <nowiki><i id="mwuw">ಅರಿಹಂತ್</i></nowiki> -ವರ್ಗದ ಜಲಾಂತರ್ಗಾಮಿ * ಭಾರತೀಯ ನಾಭಿಕಿಯ ವಿದ್ಯುತ್ ನಿಗಮ * ಭಾರತ ಮೂಲದ ನ್ಯೂಟ್ರಿನೊ ವೀಕ್ಷಣಾಲಯ * ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ == ಉಲ್ಲೇಖಗಳು == <references group="" responsive="1"></references> == ಬಾಹ್ಯ ಕೊಂಡಿಗಳು == {{Commons category}}{{Padma Shri Award Recipients in Science & Engineering}} <nowiki> [[ವರ್ಗ:೧೯೫೨ ಜನನ]]</nowiki> pdyxr4w37r2wlldydistd0h46ukybsu ಸದಸ್ಯ:Manvitha Mahesh/ಅಜಯ್ ಕುಮಾರ್ ಪರಿದ 2 143971 1111337 1109465 2022-08-03T03:12:16Z Manvitha Mahesh 77254 wikitext text/x-wiki   [[ಚಿತ್ರ:Dr._Ajay_Kumar_Parida,_receiving_Padma_Shri_in_2014_(cropped).jpg|link=//upload.wikimedia.org/wikipedia/commons/thumb/3/3d/Dr._Ajay_Kumar_Parida%2C_receiving_Padma_Shri_in_2014_%28cropped%29.jpg/220px-Dr._Ajay_Kumar_Parida%2C_receiving_Padma_Shri_in_2014_%28cropped%29.jpg|thumb| ಪರಿದಾ 2014 ರಲ್ಲಿ ಪದ್ಮಶ್ರೀ ಸ್ವೀಕರಿಸಿದರು]] '''ಅಜಯ್ ಕುಮಾರ್ ಪರಿದಾ''' (೧೨ ಡಿಸೆಂಬರ್ ೧೯೬೩ - ೧೯ ಜುಲೈ ೨೦೨೨) ಅವರು ಕೃಷಿ, ಸಸ್ಯ ಆಣ್ವಿಕ ಜೀವಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ತಮ್ಮ ಕೊಡುಗೆಗಳಿಗಾಗಿ ಹೆಸರುವಾಸಿಯಾದವರು , ಅವರು ಜೀವಶಾಸ್ತ್ರಜ್ಞರಾಗಿದ್ದರು ಕೂಡ . ೨೦೧೪ ರಲ್ಲಿ, ಪರಿದಾ ಅವರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಕೊಡುಗೆಗಾಗಿ <ref>{{Cite news|url=http://www.thehindu.com/news/national/list-of-padma-awardees/article5617946.ece|title=List of Padma awardees|date=25 January 2014}}</ref> [[ಪದ್ಮಶ್ರೀ]] ಪ್ರಶಸ್ತಿಯನ್ನು ನೀಡಲಾಯಿತು. <ref>{{Cite press release|url=http://www.pib.nic.in/newsite/PrintRelease.aspx?relid=102735|title=Padma Awards Announced|publisher=Press Information Bureau, Government of India|date=25 January 2014|archiveurl=https://web.archive.org/web/20140222101141/http://www.pib.nic.in/newsite/PrintRelease.aspx?relid=102735|archivedate=22 February 2014}}</ref> [[ಒರಿಸ್ಸಾ|ಒಡಿಶಾದ]] ಜಜ್‌ಪುರ್ ಜಿಲ್ಲೆಯ ಭಾಗಬನ್‌ಪುರ ಎಂಬ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಪರಿದಾ, ಒಡಿಶಾದ ಭುವನೇಶ್ವರದಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ಲೈಫ್ ಸೈನ್ಸಸ್ (ILS) ನಿರ್ದೇಶಕರಾಗಿದ್ದರು. ILS (www.ils.res.in) ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯ ಸ್ವಾಯತ್ತ ಸಂಸ್ಥೆಯಾಗಿದೆ. ಅವರು ೨೦೦೯-೨೦೧೭ರ ಅವಧಿಯಲ್ಲಿ MS ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್, <ref name="mssrf">{{Cite web|url=http://www.mssrf.org|title=M S SWAMINATHAN RESEARCH FOUNDATION|publisher=mssrf.org|archive-url=https://web.archive.org/web/20120910064218/http://www.mssrf.org/|archive-date=10 September 2012|access-date=27 May 2014}}</ref> ಚೆನ್ನೈನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಅವರು ೧೯ ಜುಲೈ ೨೦೨೨ ರಂದು [[ಗುವಾಹಾಟಿ|ಗುವಾಹಟಿಯಲ್ಲಿ]] ತಮ್ಮ ೫೮ ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. <ref>{{Cite news|url=https://timesofindia.indiatimes.com/city/bhubaneswar/capital-ils-director-ajay-parida-dies-of-heart-attack-in-guwahati/articleshow/92991081.cms|title=Capital Ils Director Ajay Parida Dies Of Heart Attack In Guwahati|last=Singha|first=Minati|access-date=2022-07-20|language=en}}</ref> == ಸಂಶೋಧನೆ ==   ಹವಾಮಾನ ಬದಲಾವಣೆ, ಸಮುದ್ರ ಮಟ್ಟ ಏರಿಕೆ ಮತ್ತು ಕಡಿಮೆ ಮಳೆಯ ಕಾರಣದಿಂದಾಗಿ, ಜಾಗತಿಕ ಮತ್ತು ರಾಷ್ಟ್ರೀಯ ಕೃಷಿ ಉತ್ಪಾದಕತೆಯಲ್ಲಿನ ಪ್ರಮುಖ ಸವಾಲುಗಳನ್ನು ಎದುರಿಸಲು ಗಡಿನಾಡು ತಂತ್ರಜ್ಞಾನದ ಅಳವಡಿಕೆಯ ಕ್ಷೇತ್ರದಲ್ಲಿ ಪರಿದಾರವರದು ಪ್ರಮುಖ ವೈಜ್ಞಾನಿಕ ಕೊಡುಗೆಯಾಗಿದೆ. ಅವರ ಸಂಶೋಧನೆಯು, ಹವಾಮಾನ ಬದಲಾವಣೆಯ ಪ್ರತಿಕೂಲ ಪರಿಣಾಮವನ್ನು ನಿಭಾಯಿಸಲು ಸ್ಥಳ ನಿರ್ದಿಷ್ಟ ಬೆಳೆ ಪ್ರಭೇದಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿತ್ತು ಮತ್ತು ಪ್ರಮುಖ ಕೃಷಿ ವ್ಯವಸ್ಥೆಗಳ ಸ್ಥಿರತೆ ಮತ್ತು ಸುಸ್ಥಿರತೆಯನ್ನು ತರುವಲ್ಲಿ ಗಮನಾರ್ಹ ಪರಿಣಾಮಗಳನ್ನು ಹೊಂದಿದೆ. ಪರಿದಾ ಅವರು ಬೆಳೆ ಸುಧಾರಣೆಗಾಗಿ ಸುಧಾರಿತ ಜೈವಿಕ ತಂತ್ರಜ್ಞಾನದ ಸಾಧನಗಳನ್ನು ಬಳಸಿದ್ದಾರೆ. ಉಪ್ಪು ಮತ್ತು ಬರ ಒತ್ತಡಕ್ಕೆ ನಿರ್ದಿಷ್ಟವಾಗಿ ಒತ್ತಡ ಸಹಿಷ್ಣು ಜೀನ್‌ಗಳನ್ನು ಗುರುತಿಸುವಲ್ಲಿ ಅವರು ಕೊಡುಗೆ ನೀಡಿದ್ದಾರೆ. ಪರಿದಾ ಅವರ ಸಂಶೋಧನೆಯು ಮ್ಯಾಂಗ್ರೋವ್‌ಗಳಲ್ಲಿನ ಆನುವಂಶಿಕ ವಾಸ್ತುಶಿಲ್ಪ ಮತ್ತು ಜಾತಿಗಳ ಸಂಬಂಧ ಮತ್ತು ಕೃಷಿ ಮಾಡಿದ ಧಾನ್ಯಗಳು, ದ್ವಿದಳ ಧಾನ್ಯಗಳು ಮತ್ತು ಇತರ ಕೃಷಿ ಬೆಳೆ ಜಾತಿಗಳ ಕಾಡು ಸಂಬಂಧಿಗಳ ಮೂಲಭೂತ ತಿಳುವಳಿಕೆಗೆ ಕೊಡುಗೆ ನೀಡಿದೆ. ಅವರು ತಮ್ಮ ಪಿಎಚ್‌ಡಿಗಾಗಿ ೨೦ ವಿದ್ಯಾರ್ಥಿಗಳನ್ನು ಮೇಲ್ವಿಚಾರಣೆ ಮಾಡಿದರು. ಪದವಿ. ಅಂತರಾಷ್ಟ್ರೀಯ ನಿಯತಕಾಲಿಕಗಳಲ್ಲಿ ೭೦ ಕ್ಕೂ ಹೆಚ್ಚು ಪೀರ್ ವಿಮರ್ಶೆ ಮಾಡಿದ ಪ್ರಕಟಣೆಗಳೊಂದಿಗೆ, ಪರಿಡಾ ಅವರ ಸಂಶೋಧನಾ ಕೊಡುಗೆಗಳನ್ನು ವ್ಯಾಪಕವಾಗಿ ಉಲ್ಲೇಖಿಸಲಾಗಿದೆ ಮತ್ತು ಆನುವಂಶಿಕ ಸಂಪನ್ಮೂಲಗಳ ಗುಣಲಕ್ಷಣ, ಸಂರಕ್ಷಣೆ ತಳಿಶಾಸ್ತ್ರ, ಒತ್ತಡ ಜೀವಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರಕ್ರಿಯೆ ಮತ್ತು ಕಾರ್ಯವಿಧಾನಗಳ ಮೂಲಭೂತ ತಿಳುವಳಿಕೆಯನ್ನು ಹೆಚ್ಚಿಸಲು ಹಲವು ಪ್ರಕಟಣೆಗಳು ಗಮನಾರ್ಹ ಮೌಲ್ಯವನ್ನು ಹೊಂದಿವೆ. ಸಂಬಂಧಿತ ನೀತಿ ಸಮಸ್ಯೆಗಳು. == ಪ್ರಶಸ್ತಿಗಳು ಮತ್ತು ಮನ್ನಣೆ == ಪರಿದಾ ಈ ಕೆಳಗಿನ ಪ್ರಶಸ್ತಿಗಳನ್ನು ಗೆದ್ದಿದ್ದಾರೆ: * ಭಾರತೀಯ ವಿಜ್ಞಾನ ಕಾಂಗ್ರೆಸ್ ಅಸೋಸಿಯೇಷನ್‌ನಿಂದ ಉಮಾಕಾಂತ್ ಸಿನ್ಹಾ ಸ್ಮಾರಕ ಪ್ರಶಸ್ತಿ * ಬಿರ್ಲಾ ಸೈನ್ಸ್ ಫೌಂಡೇಶನ್‌ನಿಂದ ಬಿಎಂ ಬಿರ್ಲಾ ವಿಜ್ಞಾನ ಪ್ರಶಸ್ತಿ * ಸರ್ಕಾರದಿಂದ ವೃತ್ತಿ ಅಭಿವೃದ್ಧಿಗಾಗಿ ರಾಷ್ಟ್ರೀಯ ಜೈವಿಕ ವಿಜ್ಞಾನ ಪ್ರಶಸ್ತಿ ಭಾರತದ * ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನಿಂದ ಅಪ್ಲಿಕೇಶನ್ ಆಧಾರಿತ ಸಂಶೋಧನೆಗಾಗಿ NASI-ರಿಲಯನ್ಸ್ ಪ್ರಶಸ್ತಿ <ref name="nasi.">{{Cite web|url=http://www.nasi.org.in|title=The National Academy of Sciences, India&nbsp;— Home|publisher=nasi.org.in|archive-url=https://web.archive.org/web/20140516215346/http://nasi.org.in/|archive-date=16 May 2014|access-date=27 May 2014}}</ref> * TATA ಇನ್ನೋವೇಶನ್ ಫೆಲೋಶಿಪ್ ಆಫ್ ಬಯೋಟೆಕ್ನಾಲಜಿ, ಸರ್ಕಾರ. ಭಾರತದ * ನ್ಯಾಷನಲ್ ಅಕಾಡೆಮಿ ಆಫ್ ಅಗ್ರಿಕಲ್ಚರ್ ಸೈನ್ಸಸ್‌ನಿಂದ ಮಾನ್ಯತೆ ಪ್ರಶಸ್ತಿ <ref name="naasindia">{{Cite web|url=http://www.naasindia.org|title=National Academy of Agricultural Sciences, India|publisher=naasindia.org|access-date=27 May 2014}}</ref> ಅವರು ೨೦೧೨ ರಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ಕೃಷಿ ವಿಜ್ಞಾನ ಮತ್ತು ಅರಣ್ಯ ವಿಭಾಗದ ಅಧ್ಯಕ್ಷರಾಗಿ ಆಯ್ಕೆಯಾದರು. ಡಾ. ಪರಿದಾ ಅವರು ೨೦೧೪ ರಲ್ಲಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಇಂಡಿಯಾದ ಜೈವಿಕ ವಿಜ್ಞಾನಗಳ ಅಧಿವೇಶನದ ಅಧ್ಯಕ್ಷರಾಗಿದ್ದರು. ಪರಿದಾ ಅವರು ಗ್ರಾಮೀಣಾಭಿವೃದ್ಧಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಅನ್ವಯದಲ್ಲಿ ತೊಡಗಿಸಿಕೊಂಡಿದ್ದರು. ಭಾರತ ಸರ್ಕಾರದಿಂದ ಬೆಂಬಲಿತವಾಗಿರುವ DNA ಕ್ಲಬ್‌ಗಳ ,ರಾಷ್ಟ್ರೀಯ ಉಪಕ್ರಮವಾಗಿ ಅಳವಡಿಸಿಕೊಂಡಿರುವ ಜೀವಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನದಲ್ಲಿನ ಸಂಬಂಧಿತ ವಿಷಯಗಳ ಕುರಿತು ಜಾಗೃತಿ ಮೂಡಿಸಲು ಶಾಲಾ ಮಟ್ಟದ ಜಿನೋಮ್ ಕ್ಲಬ್‌ಗಳ ಸಂಘಟನೆಯಲ್ಲಿ ಅವರು ಸಕ್ರಿಯ ಪಾತ್ರ ವಹಿಸಿದ್ದಾರೆ. ಅವರು ಆಹಾರ ಮತ್ತು ಜೀವನೋಪಾಯದ ಭದ್ರತೆಯ ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ಗುರುತಿಸುವಲ್ಲಿ ತಳಮಟ್ಟದ ಸಂಸ್ಥೆಗಳು ಮತ್ತು ಸ್ಥಳೀಯ ಸಮುದಾಯಗಳೊಂದಿಗೆ ಕೆಲಸ ಮಾಡುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಮತ್ತು ಭಾಗವಹಿಸುವಿಕೆಯ ಸಮಸ್ಯೆ ಪರಿಹಾರ ಮತ್ತು ಪರಿಹಾರಗಳನ್ನು ಒದಗಿಸುವ ಆಧಾರದ ಮೇಲೆ ಪರಿಹಾರಗಳನ್ನು ಒದಗಿಸಿದರು. == ಉಲ್ಲೇಖಗಳು == <references group="" responsive="1"></references> [[ವರ್ಗ:ಜೀವಶಾಸ್ತ್ರ ವಿಜ್ಞಾನಿಗಳು]] ti9ymk2ijd8zfva1diugojtgfm6opua ಸದಸ್ಯ:Navya Gowda N/Sanghamitra Bandyopadhyay (actress) 2 143984 1111319 1109475 2022-08-02T17:45:40Z Navya Gowda N 77245 "[[:en:Special:Redirect/revision/1100905569|Sanghamitra Bandyopadhyay (actress)]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು wikitext text/x-wiki   [[Category:Articles with hCards]] '''ಸಂಘಮಿತ್ರ ಬಂಡ್ಯೋಪಧ್ಯಾಯ''' (೮ ಆಗಸ್ಟ್ ೧೯೫೬ - ೨೭ ಅಕ್ಟೋಬರ್ ೨೦೧೬) <ref>{{Cite web|url=https://www.kolkata24x7.com/sanghamitra-passed-away/|title=চলে গেলেন অভিনেত্রী সংঘমিত্রা বন্দ্যোপাধ্যায়|website=kolkata24x7.com|language=bn|access-date=25 August 2020}}</ref> [[ಬಂಗಾಳಿ ಭಾಷೆ|ಬಂಗಾಳಿ]] ಚಲನಚಿತ್ರಗಳಲ್ಲಿನ ತನ್ನ ಕೆಲಸಗಳಿಗೆ ಹೆಸರುವಾಸಿಯಾದ ಭಾರತೀಯ ಚಲನಚಿತ್ರ ನಟಿ. ಮೂರೂವರೆ ದಶಕಗಳ ವೃತ್ತಿಜೀವನದಲ್ಲಿ, ಅವರು ಸುಮಾರು ೩೦೦ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಋಣಾತ್ಮಕ ಪಾತ್ರಗಳಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ಹೆಸರುವಾಸಿಯಾಗಿರುವ ಅವರು ಬಂಗಾಳಿ ಚಲನಚಿತ್ರೋದ್ಯಮದಲ್ಲಿ ಅತ್ಯಂತ ಮನಮೋಹಕ ವ್ಯಾಂಪ್ ಎಂದು ಪರಿಗಣಿಸಲ್ಪಟ್ಟಿದ್ದಾರೆ. == ಆರಂಭಿಕ ಜೀವನ == ಸಂಘಮಿತ್ರ ಅವರು ೮ ಆಗಸ್ಟ್ ೧೯೫೬ ರಂದು ಬೇಲೂರುಮಠದಲ್ಲಿ ಸುಭಾಷ್ ಕುಮಾರ್ ಮುಖರ್ಜಿ (೧೯೨೭-೨೦೧೨), ಹೆಸರಾಂತ ಉದ್ಯಮಿ ಮತ್ತು ಫುಟ್ಬಾಲ್ ಆಟಗಾರ ಮತ್ತು ಬುಲ್ಬುಲ್ ಮುಖರ್ಜಿ (೧೯೩೪-೧೯೯೦) ಅವರಿಗೆ ಜನಿಸಿದರು. ಸುಭಾಷ್ ಕುಮಾರ್ ಅವರು ಸುಗಂಧ ದ್ರವ್ಯ ಕ್ಷೇತ್ರದಲ್ಲಿ ಪ್ರವರ್ತಕರಾಗಿದ್ದರು. ಅವರ ಹಿರಿಯ ಸಹೋದರ ಮಧುಸೂದನ್ ಮುಖರ್ಜಿ ಅವರು 'ದಿ ಘೋಷ್ ಬ್ರದರ್ಸ್ ಪರ್ಫ್ಯೂಮರ್ಸ್', 'ನಿರ್ಜಸ್', 'ಕೇಶುತ್' ಮತ್ತು 'ಇಮ್ಯುನೊ ಕೆಮಿಕಲ್ಸ್' ನಂತಹ ಹೆಸರಾಂತ ಸಂಸ್ಥೆಗಳನ್ನು ಹೊಂದಿದ್ದರು. ಸಂಘಮಿತ್ರ ಅವರ ಔಪಚಾರಿಕ ಶಿಕ್ಷಣವು ಮಾತಾಜಿ ಗಂಗಾಬಾಯಿ ಸ್ಥಾಪಿಸಿದ ಉತ್ತರ ಕೋಲ್ಕತ್ತಾದ ಪ್ರತಿಷ್ಠಿತ ಶಾಲೆಯಾದ 'ಆದಿ ಮಹಾಕಾಳಿ ಪಾಠಶಾಲಾ'ದಲ್ಲಿ ಪ್ರಾರಂಭವಾಯಿತು. ನಂತರ ಅವರು ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿದರು, ಅಲ್ಲಿ ಅವರು ಸಂಸ್ಕೃತ ಸಾಹಿತ್ಯದಲ್ಲಿ ಗೌರವಗಳೊಂದಿಗೆ ಕಲಾ ಪದವಿಯನ್ನು ಪಡೆದರು ನಂತರ ಅವರು [[ಕಲ್ಕತ್ತ ವಿಶ್ವವಿದ್ಯಾಲಯ|ಕಲ್ಕತ್ತಾ ವಿಶ್ವವಿದ್ಯಾಲಯದಿಂದ]] ಸಂಸ್ಕೃತ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಅವರು [[ಪ್ರಯಾಗ್ ರಾಜ್|ಅಲಹಾಬಾದ್‌ನ]] ಪ್ರಯಾಗ್ ಸಂಗೀತ ಸಮಿತಿಯಿಂದ ಶಾಸ್ತ್ರೀಯ ನೃತ್ಯದಲ್ಲಿ ಡಿಪ್ಲೊಮಾ, ಜಪಾನ್‌ನ [[ಟೋಕ್ಯೊ|ಟೋಕಿಯೊದಿಂದ]] ಶಾಸ್ತ್ರೀಯ ನೃತ್ಯದಲ್ಲಿ ಬೋಧನಾ ಡಿಪ್ಲೊಮಾ ಮತ್ತು ನಿಖಿಲ್ ಬಂಗಾ ಸಾಹಿತ್ಯ ಪರಿಷತ್‌ನಿಂದ ಬಂಗಾಳಿ ಸಾಹಿತ್ಯದಲ್ಲಿ ಡಿಪ್ಲೊಮಾವನ್ನು ಸಹ ಪಡೆದರು. ಅವರು ತಂಕೋಮಣಿ ಕುಟ್ಟಿ (ಭರತನಾಟ್ಯ), ನಟರಾಜ್ ಪರಿಮಳ್ ಕೃಷ್ಣ, ಮತ್ತು ಬೇಲಾ ಅರ್ನಾಬ್ (ಕಥಕ್), ಹಾಗು ರಾಮಗೋಪಾಲ್ ಭಟ್ಟಾಚಾರ್ಯ (ಸೃಜನಶೀಲ ನೃತ್ಯ) ಅವರಂತಹ ನೃತ್ಯಗಾರರ ಬಳಿ ತರಬೇತಿಯನ್ನು ಪಡೆದು ಒಬ್ಬ ನಿಪುಣ ಶಾಸ್ತ್ರೀಯ ನೃತ್ಯಗಾರ್ತಿಯೂ ಆಗಿದ್ದರು. ೧೯೮೧ ರಲ್ಲಿ, ಸಂಘಮಿತ್ರ [[ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ|ಯುನೆಸ್ಕೋ]] ಆಯೋಜಿಸಿದ ಶಾಸ್ತ್ರೀಯ ನೃತ್ಯದ ಸಮ್ಮೇಳನದಲ್ಲಿ ೧೯೮೧ ರಲ್ಲಿ [[ಆಗ್ನೇಯ ಏಷ್ಯಾ|ಆಗ್ನೇಯ ಏಷ್ಯಾದಲ್ಲಿ]] ಭಾರತವನ್ನು ಪ್ರತಿನಿಧಿಸಿದರು. == ವೃತ್ತಿ == ಅವರು [[ಕಲ್ಕತ್ತ ವಿಶ್ವವಿದ್ಯಾಲಯ|ಕಲ್ಕತ್ತಾ ವಿಶ್ವವಿದ್ಯಾನಿಲಯದ]] ವಿದ್ಯಾರ್ಥಿಯಾಗಿದ್ದಾಗ, ೧೯೭೯ ರಲ್ಲಿ, ಸಂಘಮಿತ್ರರನ್ನು ಪೌರಾಣಿಕ ನಟ ಉತ್ತಮ್ ಕುಮಾರ್ ಅವರು ಆಗಸ್ಟ್ ೧೯೮೧ ರಲ್ಲಿ ಬಿಡುಗಡೆಯಾದ ಅವರ ಕೊನೆಯ ನಿರ್ದೇಶನದ ' ಕಳಂಕಿಣಿ ಕಂಕಬತಿ'ಯಲ್ಲಿ ನಟಿಸಲು ಆಯ್ಕೆ ಮಾಡಿದರು. ಅಂದಹಾಗೆ, ಸಂಘಮಿತ್ರ ಅವರು ಉತ್ತಮ್ ಕುಮಾರ್ ಅವರಿಂದ ಬಿಡುಗಡೆಯಾದ ಕೊನೆಯ ನಟಿ. ಖ್ಯಾತ ಶಾಸ್ತ್ರೀಯ ಗಾಯಕಿ ಬೇಗಂ [[ಪರ್ವೀನ್ ಸುಲ್ತಾನ|ಪರ್ವೀಣ್ ಸುಲ್ತಾನಾ]] ಅವರು ಹಾಡಿದ ಮತ್ತು ಸಂಘಮಿತ್ರರ ಬಗ್ಗೆ ಚಿತ್ರಿಸಿದ [[ಆರ್‌.ಡಿ.ಬರ್ಮನ್|ರಾಹುಲ್ ದೇವ್ ಬರ್ಮನ್]] ಅವರು ಟ್ಯೂನ್ ಮಾಡಲು ಹೊಂದಿಸಲಾದ 'ಬೇಧೆಚಿ ವೀಣಾ ಗಾನ್ ಶೋನಾಬೋ ತೋಮಾಯೆ' ಹಾಡು ಅಪಾರ ಜನಪ್ರಿಯತೆಯನ್ನು ಗಳಿಸಿತ್ತು. ಆದರೆ, ಆಕೆಗೆ ವೃತ್ತಿಪರ ನಟಿಯಾಗುವ ಇರಾದೆ ಇರಲಿಲ್ಲ. ನೃತ್ಯದಲ್ಲಿ, ವಿಶೇಷವಾಗಿ ಕಥಕ್, ಅವರ ಮಹಾನ್ ಉತ್ಸಾಹವಾಗಿತ್ತು ಮತ್ತು ಅವರು ಮೆಚ್ಚುಗೆ ಪಡೆದ ಶಾಸ್ತ್ರೀಯ ನೃತ್ಯಗಾರ್ತಿಯಾಗಬೇಕೆಂದು ಕನಸು ಕಂಡಿದ್ದರು. ೧೯೮೧ ರಲ್ಲಿ, ಸಂಘಮಿತ್ರ ಅವರನ್ನು ಉಮಾನಾಥ್ ಭಟ್ಟಾಚಾರ್ಯ ಅವರು ತಮ್ಮ ನಿರ್ದೇಶನದ ಸಾಹಸೋದ್ಯಮ, ಆಶಿಲೀಲತಾರ್ ದಾಯೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲು ಸಂಪರ್ಕಿಸಿದರು. ಈ ಚಿತ್ರ ಹೆಚ್ಚು ಜನಪ್ರಿಯತೆಗೆ ಪಾತ್ರವಾಯಿತು. ಶೀಘ್ರದಲ್ಲೇ ಅವರು ತೊಗೋರಿ, ಅಮೃತ ಕುಂಭೇರ್ ಸಂಧಾನೆ, ಪರಶುರಾಮರ್ ಕುತಾರ್, ಆತ್ಮಜ ಮುಂತಾದ ಹೆಸರಾಂತ ವಿಮರ್ಶಾತ್ಮಕ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು . ೧೯೮೦ ರ ದಶಕದ ಮಧ್ಯಭಾಗದಿಂದ, ಅವರು ಚೋಟೋ ಬೌ, ಸ್ಟ್ರೀರ್ ಮರ್ಯಾದಾ, ಪರಸ್ಮಾನಿ ನಂತಹ ಹಲವಾರು ವಾಣಿಜ್ಯಿಕವಾಗಿ ಯಶಸ್ವಿ ಚಲನಚಿತ್ರಗಳಲ್ಲಿ ನಕಾರಾತ್ಮಕ ಪಾತ್ರಗಳನ್ನು ನಿರ್ವಹಿಸಿದರು ಮತ್ತು ಶೀಘ್ರದಲ್ಲೇ ಯಶಸ್ವಿ ವ್ಯಾಂಪ್ ಆಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡರು. ಬೌಮಾ, ಅಪನ್ ಅಮರ್ ಅಪಾನ್, ಜಾಯ್ ಪೊರಾಜೋಯ್, ಮುಂತಾದ ವಾಣಿಜ್ಯ ಚಿತ್ರಗಳಲ್ಲಿನ ಆಕೆಯ ಅತ್ಯುತ್ಕೃಷ್ಟ ಅಭಿನಯದಿಂದ ಆಕೆಯ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು. ಬೌಮಾದಲ್ಲಿ, ಸಂಘಮಿತ್ರ ರಂಜಿತ್ ಮಲ್ಲಿಕ್ ಎದುರು ಜೋಡಿಯಾಗಿದ್ದರು . ಈ ಚಲನಚಿತ್ರದ ಯಶಸ್ಸಿನ ನಂತರ, ಬಿದಿಲಿಪಿ, ಸತರೂಪ, ತುಮಿ ಜೆ ಅಮರ್, ಚೋಟೋ ಬೌ, ಚೌಧರಿ ಪರಿಬಾರ್, ಲೋಫರ್, ಸತಿ, ಸ್ಟ್ರೀರ್ ಮರ್ಯಾದಾ ನಂತಹ ಗಮನಾರ್ಹವಾದ ಅನೇಕ ಚಲನಚಿತ್ರಗಳಲ್ಲಿ ಅವರು ಒಟ್ಟಿಗೆ ನಟಿಸಿದರು. === ನಂತರದ ವೃತ್ತಿ === ೧೯೮೦ ರ ದಶಕದಲ್ಲಿ, ಸಣ್ಣ ಪರದೆಯು ಕ್ರಮೇಣ ಅಭಿವೃದ್ಧಿ ಹೊಂದುತ್ತಿರುವಾಗ, ಸಂಘಮಿತ್ರ ಬಂಗಾಳಿಯಲ್ಲಿ ನಿವೇದಿತಾ ಸಂಶೋಧನಾ ಪ್ರಯೋಗಾಲಯದಲ್ಲಿ ತಮ್ಮ ಮೊದಲ ಮೆಗಾ-ಧಾರಾವಾಹಿಯಲ್ಲಿ ನಟಿಸಿದರು. ೧೯೯೦ ರ ದಶಕದ ಬಹುಕಾಲದ ಬೆಂಗಾಲಿ ಧಾರಾವಾಹಿಗಳಲ್ಲಿ ಒಂದಾದ ಜನನಿಯಲ್ಲಿ ಅವರು ನಟಿಸಿದ ಜೂಲಿಯ ಪಾತ್ರವು ಅವರ ಅದ್ಭುತ ಅಭಿನಯಕ್ಕಾಗಿ ಮನೆಮಾತಾಯಿತು. ಆಕೆಯ ಮತ್ತೊಂದು ಸ್ಮರಣೀಯ ಅಭಿನಯವೆಂದರೆ ಪರಮ ಪುರುಷ ಶ್ರೀ ಶ್ರೀ ರಾಮಕೃಷ್ಣ ಧಾರಾವಾಹಿಯಲ್ಲಿ ಭೈರವಿ ಪಾತ್ರ. ಅವರು ದಿಗ್ಗಜ ನಟ ಅನುಪ್ ಕುಮಾರ್ ಅವರೊಂದಿಗೆ ರಂಗಭೂಮಿಯ ವೇದಿಕೆಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ೧೯೮೦ ರ ದಶಕದ ಅಂತ್ಯದಿಂದ ೧೯೯೦ ರ ದಶಕದ ಮಧ್ಯಭಾಗದವರೆಗೆ, ಅವರು ವಿಮರ್ಶಾತ್ಮಕ ಮೆಚ್ಚುಗೆ ಮತ್ತು ವಾಣಿಜ್ಯ ಯಶಸ್ಸನ್ನು ಗಳಿಸಿದ ಐವತ್ತಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದಾರೆ. ಘರ್ ಜಮೈ, ಅಪರಾಜಿತಾ, ಸ್ವರ್ಗೋ ನರಕ್, ಮಲ್ಲಿಕಾ, ಸುಜಾತ, ಗೋಲೋಕ್-ದಂಡ, ಸಾಮ್ರಾಟ್ ಓ ಸುಂದರಿ, ಇತ್ಯಾದಿ ಅವರ ಕೆಲವು ಸ್ಮರಣೀಯ ನಾಟಕಗಳು. ಅವರು [[ಅಖಿಲ ಭಾರತ ಬಾನುಲಿ ಕೇಂದ್ರ|ಆಲ್ ಇಂಡಿಯಾ ರೇಡಿಯೋ]] ಮತ್ತು ಆಕಾಶವಾಣಿ ಕೋಲ್ಕತ್ತಾದಿಂದ ಪ್ರಸಾರವಾದ ಹಲವಾರು ರೇಡಿಯೋ ನಾಟಕಗಳಲ್ಲಿ ನಟಿಸಿದ್ದಾರೆ. ಆಲ್ ಇಂಡಿಯಾ ರೇಡಿಯೊದ ಆರ್ಕೈವ್ಸ್‌ನಲ್ಲಿ ಧ್ವನಿಯನ್ನು ಸಂರಕ್ಷಿಸಲಾಗಿರುವ ಕೆಲವೇ ಕಲಾವಿದರಲ್ಲಿ ಅವರು ಒಬ್ಬರು. ೧೯೯೦ ರ ದಶಕದಲ್ಲಿ, ಸಂಘಮಿತ್ರರು ಚಲನಚಿತ್ರಗಳು ಮತ್ತು ಧಾರಾವಾಹಿಗಳಲ್ಲಿನ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಹೃದಯವನ್ನು ಸೆರೆಹಿಡಿಯುವುದನ್ನು ಮುಂದುವರೆಸಿದರು. ಕಿರುತೆರೆಯಲ್ಲಿ, ಪೀಟರ್ ಅಂಕಲ್, ಮನೋರಮಾ ಕ್ಯಾಬಿನ್, ಸೀಮರೇಖಾ, ಓಗೋ ಪ್ರಿಯೋತಮಾ, ಆಶಾ, ಕಥಾ, ನಿಷ್ಕೃತಿ, ಬೋರ್ಡಿಡಿ, ಲಕೋಚೂರಿ ಮತ್ತು ತೃತೀಯಾ ಪಾಂಡವ್ ಮುಂತಾದ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು. ಈ ದಶಕದಲ್ಲಿ ಅವರು ನಟಿಸಿದ ಗಮನಾರ್ಹ ಚಿತ್ರಗಳೆಂದರೆ: ಪ್ರೋಷ್ಣೋ, ಸುರೇರ್ ಭುಬೋನೆ, [[ಅಭಿಮನ್ಯು]], ಮಹಾಭಾರತಿ, ರೂಪೋಬನ್ ಕನ್ಯಾ, ಕಂಚೇರ್ ಪೃಥಿಬಿ, ಥಿಕಾನಾ, ಲಾಹೋ ಪ್ರೋಣಾಂ, ಶೇಷ ಪ್ರತೀಕ್ಷಾ, ಆತ್ಮಜ, ಅನುತಾಪ್, ಪ್ರಥಮ, ದೃಷ್ಟಿ, [[ಕರ್ಣ]], ತಾರಪ ತಾರಪ ತಾರಪ ತಾರಪ ತಾರಪ, ತೋಮರ್ ಅಮರ್ ಪ್ರೇಮ್, [[ಗಂಗಾ]], ಅಮಿ ಜೆ ತೋಮರಿ, ಅಮಿ ಸೇ ಮೇಯ್, ಕಲಿ ಅಮರ್ ಮಾ, ಲಾಠಿ, ಲೋಫರ್, ಚೌಧರಿ ಪರಿಬಾರ್, ಸೇದಿನ್ ಚೈತ್ರ ಮಾಶ್, ಮಿತ್ತಿರ್ ಬರಿರ್ ಛೋಟೋ ಬೌ, ಬಿಷ್ಣು ನಾರಾಯಣ್, ಕುಲಂಗರ್, ತುಮಿ ಎಲೆ ತಾಯ್, ಇತ್ಯಾದಿ. ೨೧ ಏಪ್ರಿಲ್ ೨೦೦೦ ರಂದು, ಸಂಘಮಿತ್ರ ಅವರು ಗಂಭೀರವಾದ ಕಾರು ಅಪಘಾತವನ್ನು ಎದುರಿಸಿದರು, ಇದರಿಂದಾಗಿ ಅವರು ಕೆಳ ದವಡೆಯ ಮುರಿತವನ್ನು ಅನುಭವಿಸಿದರು. ನರ್ಸಿಂಗ್ ಹೋಮ್‌ನಿಂದ ಬಿಡುಗಡೆಯಾದ ನಂತರ ಆಕೆಗೆ ಮೂರು ತಿಂಗಳ ವಿಶ್ರಾಂತಿಯನ್ನು ಸೂಚಿಸಲಾಯಿತು. ಆಕೆಯ ಮುಖದ ಮೇಲೆ ಗಂಭೀರವಾದ ಗಾಯದಿಂದಾಗಿ ಆಕೆಯ ನಟನಾ ವೃತ್ತಿಜೀವನವು ಕೊನೆಗೊಳ್ಳುವುದು ಒಳ್ಳೆಯದೆ ಎಂದು ಹಲವರು ಭಾವಿಸಿದ್ದರು ಆದರೆ ಅವರು ಅವರೆಲ್ಲರನ್ನು ತಪ್ಪಾಗಿ ಸಾಬೀತುಪಡಿಸಿದರು. ನರ್ಸಿಂಗ್ ಹೋಮ್‌ನಿಂದ ಬಿಡುಗಡೆಯಾದ ಆರು ವಾರಗಳಲ್ಲಿ ಅವರು ಮತ್ತೆ ಕೆಲಸ ಮಾಡಲು ಪ್ರಾರಂಭಿಸಿದರು. ಚೇತರಿಸಿಕೊಂಡ ನಂತರ ಆಕೆ ಚಿತ್ರೀಕರಣ ಮಾಡಿದ ಮೊದಲ ಚಿತ್ರವೆಂದರೆ ಹರನಾಥ್ ಚಕ್ರವರ್ತಿ ನಿರ್ದೇಶನದ ಸತಿ . ನಂತರದ ಒಂದೂವರೆ ದಶಕದಲ್ಲಿ, ಅವರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು, ಇದರಲ್ಲಿ ಅವರು ಶಾಸ್ತಿ, ಪಿತಾ ಸ್ವರ್ಗ ಪಿತಾ ಧರ್ಮ, ಸ್ತ್ರೀ ಮರ್ಯಾದಾ, ಶರಬರಿ, ಕೆ ಅಪೋನ್ ಕೆ ಪೋರ್, ಪ್ರೇಮಿ, ಪ್ರೇಮ್ ಕೊರೆಚಿ ಬೇಷ್ ಕೊರೆಚಿ, ಶುಭದೃಷ್ಟಿ, ದೇವಿ, ಬಾಜಿ, ತೆಕ್ಕಾ, ಚಕ್ರ, ಶಕಲ್ ಸಂಧ್ಯಾ, ಅಧಿಕಾರ, ರಣಾಂಗನ್, ಶುಧು ತೋಮರ್ ಜೊನ್ಯೋ, ಅಂತರತಮೋ, ಢಾಕಿ, ಜೋಡಿ ಕಾಗೋಜೆ ಲೇಖನೋ ನಾಮ್, ಎಕ್ಬರ್ ಬೋಲೋ ಭಾಲೋಬಾಶಿ, ಎಕ್ಬಾರ್ ಬೋಲೋ ಭಲೋಬಾಶಿ, ಸಿಮಂತೋ ಪೆರಿಯೇ, ಚಾಣೋ ಥೇಯಲ್, ಚಾನಾ ಥೆ ಕಿಂಗ್ ಇತ್ಯಾದಿ ಸಂಘಮಿತ್ರ ಅವರು ಬಾಂಗ್ಲಾದೇಶದ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಆ ದೇಶದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದರು. ತನ್ನ ನಟನಾ ವೃತ್ತಿಜೀವನದಲ್ಲಿ, ಸಂಘಮಿತ್ರರು ದಂತಕಥೆಗಳಾದ ತಪನ್ ಸಿನ್ಹಾ, ತರುಣ್ ಮಜುಂದಾರ್, ಉತ್ಪಲ್ ದತ್ತಾ, ಮಾಧಬಿ ಮುಖರ್ಜಿ, ನಬ್ಯೇಂದು ಚಟರ್ಜಿ, ದಿಲೀಪ್ ರಾಯ್, ದಿನೇನ್ ಗುಪ್ತಾ ಮತ್ತು ಅಂಜನ್ ಚೌಧರಿ, ಪ್ರಭಾತ್ ಮುಂತಾದ ವಾಣಿಜ್ಯ ಚಲನಚಿತ್ರಗಳಾದ ಸ್ವಪನ್ ಸಹಾ, ಹರನಾಥ್ ಚಕ್ರವರ್ತಿ, ಸುಜಿತ್ ಗುಹಾ, ರವಿ ಕಿಣಗಿ, ಇತ್ಯಾದಿಯಲ್ಲಿ ಪ್ರಖ್ಯಾತ ನಿರ್ದೇಶಕರ ನಿರ್ದೇಶನದಲ್ಲಿ ಕೆಲಸ ಮಾಡಿದ್ದಾರೆ. ಸ್ವಪನ್ ಸಹಾ, ಹರನಾಥ್ ಚಕ್ರವರ್ತಿ, ಸುಜಿತ್ ಗುಹಾ, ರವಿ ಕಿಣಗಿ, ಇತ್ಯಾದಿ. ಅವರ ಮೂರು ಚಿತ್ರಗಳಾದ ' ಲವ್ ಆಶ್ರಮ ', ' ಭಲೋಬಾಶಾ ಖೇಲಾ ನೋಯೆ ' ಮತ್ತು ' ದಂಗಾ ' ಮರಣೋತ್ತರವಾಗಿ ಬಿಡುಗಡೆಯಾದವು. == ಸಾಹಿತ್ಯ ವೃತ್ತಿ == ಸಂಘಮಿತ್ರ ಬ್ಯಾನರ್ಜಿ ಕೂಡ ಪ್ರಖ್ಯಾತ ಕವಿಯಾಗಿದ್ದರು. ಆಕೆಯ ಕವನಗಳು ಹಲವಾರು ಬಂಗಾಳಿ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಬೆಂಗಾಲಿ ಸಾಹಿತ್ಯದಲ್ಲಿ ಅವರ ನಟನಾ ಕೌಶಲ್ಯ ಮತ್ತು ಸಾಹಿತ್ಯಿಕ ಕೊಡುಗೆಗಳ ಗುರುತಿಸುವಿಕೆಯ ಗುರುತಾಗಿ, ೨೦೦೮ ರಲ್ಲಿ ಬಿಸಿ ರಾಯ್ ಸ್ಮಾರಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅವರ ಕವನಗಳ ಸಂಕಲನ 'ಅಲೋಲಿಕಾ' ಆಗಸ್ಟ್ ೨೦೧೩ ರಲ್ಲಿ ಪ್ರಕಟವಾಯಿತು. == ಪ್ರಶಸ್ತಿಗಳು ಮತ್ತು ಮನ್ನಣೆ == * ಚೋಟೋ ಬೌಗೆ ದಿಶಾರಿ ಪುರಸ್ಕಾರ. * ''ಚೋಟೊ ಬೌಗಾಗಿ'' ಗೋಲ್ಡನ್ ಡಿಸ್ಕ್. * ''ಚೋಟೊ ಬೌಗಾಗಿ'' ಸಿಲ್ವರ್ ಡಿಸ್ಕ್. * ''ಚೋಟೋ ಬೌಗೆ'' ಮಧುಸೂದನ್ ಪ್ರಶಸ್ತಿ. * ''ಚೋಟೋ ಬೌಗೆ'' ಉತ್ತಮ್ ಕುಮಾರ್ ಪ್ರಶಸ್ತಿ. * ''ಕೊಥಾಯೆ ಅಮರ್ ಮೊನೆರ್ ಮಾನುಷ್'' ಅವರಿಗೆ ಹೇಮಂತ ಮುಖೋಪಾಧ್ಯಾಯ ಸ್ಮೃತಿ ಪುರಸ್ಕಾರ. * ''ಈ ಘೋರ್ ಈ ಸಂಘರ್ ಗೆ ಶ್ಯಾಮೋಲ್'' ಮಿತ್ರ ಸ್ಮೃತಿ ಪುರಸ್ಕಾರ. * ''ಶುಡು ತೋಮರಿ ಜೋನ್ಯೋಗೆ'' ಉತ್ತಮ್ ಕುಮಾರ್ ಸ್ಮೃತಿ ಪುರಸ್ಕಾರ. * ''ಘೋರ್ ಜಮೈ'' ಚಿತ್ರಕ್ಕೆ ಉತ್ತಮ್ ಕುಮಾರ್ ಪ್ರಶಸ್ತಿ. * ಕಲಾರತ್ನ ಪುರಸ್ಕಾರ. * ಮಹಾನಾಯಕ್ ಉತ್ತಮ್ ಕುಮಾರ್ ಪಾರಿತೋಷಿಕ್ ಸ್ಮೃತಿ ಪುರಸ್ಕಾರ ಸ್ವೀಟ್ ''ಪಾಥೋರರ್ ತಲಾ'' . * ಉತ್ತಮ್ ಕುಮಾರ್ ರತ್ನ ಪುರಕಾರ. * ಕಿಶೋರ್ ಕುಮಾರ್ ಪ್ರಶಸ್ತಿ. * ''ಶುಭದೃಷ್ಟಿಗೆ'' ತರುಣ್ ಕುಮಾರ್ ಪ್ರಶಸ್ತಿ. * ''ಸೋಕಲ್ ಸಂಧ್ಯಾ''ಗೆ ಉತ್ತಮ್ ಕುಮಾರ್ ಸ್ಮೃತಿ ಪುರಸ್ಕಾರ. * ದಿಶಾರಿ ಪುರಸ್ಕಾರ್ 1990. * ''ಅಭಿಮನ್ಯುವಿಗೆ'' ಉತ್ತಮ್ ಕುಮಾರ್ ಪ್ರಶಸ್ತಿ. * ''ತುಮಿ ಜೆ ಅಮರ್ ಗಾಗಿ'' ಆರ್ಟ್ ಫೋರಂ ಪ್ರಶಸ್ತಿ. * ''ಅಮಿ ಸೇ ಮೇಯ್ಗೆ ಆರ್ಟ್ ಫೋರಮ್ ಪ್ರಶಸ್ತಿ'' . * ''ರುಪ್ಪನ್ ಕನ್ಯಾ''ಗೆ ಆರ್ಟ್ ಫೋರಂ ಪ್ರಶಸ್ತಿ. * ''ಜನನಿ''ಗೆ ಕಲಾ ವೇದಿಕೆ ಪ್ರಶಸ್ತಿ. * ''ಸುಂದರ್ ಬೌಗಾಗಿ'' ಮಿಲೇನಿಯಮ್ ಪ್ರಶಸ್ತಿ. * ''ತೃತೀಯಾ ಪಾಂಡವ್ ಗೆ'' ನಟರಾಜ್ ಪುರಸ್ಕಾರ. * ''ಅಪರಾಜಿತಾ'' ಚಿತ್ರಕ್ಕೆ ಉತ್ತಮ್ ಕುಮಾರ್ ಪ್ರಶಸ್ತಿ. * ''ಮಿಟ್ಟರ್ ಬರೀರ್ ಚೋಟೋ ಬೌಗೆ'' ಉತ್ತಮ್ ಕುಮಾರ್ ಪ್ರಶಸ್ತಿ. * ''ಪಿತಾ ಸ್ವರ್ಗೋ ಪಿತಾ ಧರ್ಮೋಗಾಗಿ'' ಉತ್ತಮ್ ಕುಮಾರ್ ಪ್ರಶಸ್ತಿ. * ರಾಹುಲ್ ದೇವ್ ಬರ್ಮನ್ ಸ್ಮೃತಿ ಪುರಸ್ಕಾರ. * ತರುಣ್ ಕುಮಾರ್ ಪ್ರಶಸ್ತಿ. * ನಟುನ್ ಪ್ರಗತಿ ಸೆರೋನಾಮ ಪ್ರಶಸ್ತಿ. * ಉತ್ತಮ್ ಕುಮಾರ್ ಸ್ಮೃತಿ ಪುರಸ್ಕಾರ. * ಪ್ರಮತೇಶ್ ಚಂದ್ರ ಬರುವಾ ಪ್ರಶಸ್ತಿ (ನಾಲ್ಕು ಬಾರಿ). * ಚೌದರಿ ''ಪರಿಬಾರ್'' ಗೆ ದಿಶಾರಿ ಪುರಸ್ಕಾರ. * ''ಸುಜಾತಾ''ಗೆ ಉತ್ತಮ್ ಕುಮಾರ್ ಪ್ರಶಸ್ತಿ. * ಅನುಭಾ ಗುಪ್ತಾ ಸ್ಮೃತಿ ಪುರಸ್ಕಾರ. * ಛಾಯಾದೇವಿ ಸ್ಮೃತಿ ಪುರಸ್ಕಾರ. * ನಂದಿನಿ ಮಾಲಿಯಾ ಸ್ಮೃತಿ ಪುರಸ್ಕಾರ. * ಆಕೆಯ ಪರೋಪಕಾರಿ ಚಟುವಟಿಕೆಗಳಿಗಾಗಿ ಕಲ್ಕತ್ತಾ ಪ್ರೆಸ್ ಕ್ಲಬ್‌ನಲ್ಲಿ 'ಮಾನವ ಸೇವಾ ಪ್ರಶಸ್ತಿ' ನೀಡಿ ಗೌರವಿಸಲಾಯಿತು. == ವೈಯಕ್ತಿಕ ಜೀವನ == ಸಂಘಮಿತ್ರ ಅವರು ಜಯಂತ ಬ್ಯಾನರ್ಜಿ ಅವರನ್ನು ೨೭ ಜನವರಿ ೧೯೮೦ ರಂದು ವಿವಾಹವಾದರು. ಅವರ ಏಕೈಕ ಪುತ್ರ ಅನುರಾಗ್ ಬ್ಯಾನರ್ಜಿ ಒಬ್ಬ ಬರಹಗಾರ, ಸಂಶೋಧಕ , [[ಅರವಿಂದ ಘೋಷ್|ಶ್ರೀ ಅರಬಿಂದೋ]] ಮತ್ತು [[ಮೀರಾ ಅಲ್ಫಾಸ|ತಾಯಿಯ]] ಆದರ್ಶಗಳಿಗೆ ಮೀಸಲಾಗಿರುವ ಪ್ರಮುಖ ಸಂಶೋಧನಾ ಸಂಸ್ಥೆಯಾದ ಓವರ್‌ಮ್ಯಾನ್ ಫೌಂಡೇಶನ್‌ನ ಸಂಸ್ಥಾಪಕರಾಗಿದ್ದರೆ. === ಸಾವು === ೨೦೧೬ ರ ಮಧ್ಯಭಾಗದಲ್ಲಿ, ಸಂಘಮಿತ್ರ ತೂಕವನ್ನು ಕಳೆದುಕೊಳ್ಳುತ್ತಿರುವುದು ಗಮನಕ್ಕೆ ಬಂದಿತು. ಸೆಪ್ಟೆಂಬರ್ ೫ ರಂದು, ಆಕೆಗೆ ನಾಲ್ಕನೇ ಹಂತದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ತನ್ನ ಅನಾರೋಗ್ಯದ ಸುದ್ದಿಯನ್ನು ಯಾರಿಗೂ ತಿಳಿಸಲು ಅವರು ಬಯಸದ ಕಾರಣ, ಅದನ್ನು ಅವರ ಸ್ನೇಹಿತರು ಮತ್ತು ಸಹೋದ್ಯೋಗಿಗಳಿಂದ ರಹಸ್ಯವಾಗಿಡಲಾಗಿತ್ತು. ಅವರು ಅಕ್ಟೋಬರ್ ೫ ರವರೆಗೆ ಕೆಲಸ ಮುಂದುವರೆಸಿದರು. ೨೭ ಅಕ್ಟೋಬರ್ ೨೦೧೬ ರ ಸಂಜೆ ಅವರು ತಮ್ಮ ಅರವತ್ತನೇ ವಯಸ್ಸಿನಲ್ಲಿ ದಕ್ಷಿಣ ಕೋಲ್ಕತ್ತಾದ ತಮ್ಮ ನಿವಾಸದಲ್ಲಿ ತಮ್ಮ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಿಧನರಾದರು. ಸಾಯುವ ಮತ್ತು ಸತ್ತದ್ದನ್ನು ನೋಡಬಾರದು ಎಂಬ ಆಕೆಯ ಆಸೆಯನ್ನು ಅನುಸರಿಸಿ, ಸ್ಮಶಾನದಲ್ಲಿ ಅವರ ಅಂತಿಮ ವಿಧಿಗಳನ್ನು ನೆರವೇರಿಸಿದ ನಂತರವೇ ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು. == ಚಿತ್ರಕಥೆ ==  #ಅಛೇನ ಬೊನ್ಧುತ್ತೊ(೨೦೧೪) <nowiki> [[ವರ್ಗ:ಭಾರತೀಯ ಚಲನಚಿತ್ರ ನಟಿಯರು]] [[ವರ್ಗ:೧೯೫೬ ಜನನ]] [[ವರ್ಗ:Pages with unreviewed translations]]</nowiki> qzc5z2oflu8w9f4rfn470grzncjk2df 1111320 1111319 2022-08-02T17:52:05Z Navya Gowda N 77245 "[[:en:Special:Redirect/revision/1100905569|Sanghamitra Bandyopadhyay (actress)]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು wikitext text/x-wiki   [[Category:Articles with hCards]] '''ಸಂಘಮಿತ್ರ ಬಂಡ್ಯೋಪಧ್ಯಾಯ''' (೮ ಆಗಸ್ಟ್ ೧೯೫೬ - ೨೭ ಅಕ್ಟೋಬರ್ ೨೦೧೬) <ref>{{Cite web|url=https://www.kolkata24x7.com/sanghamitra-passed-away/|title=চলে গেলেন অভিনেত্রী সংঘমিত্রা বন্দ্যোপাধ্যায়|website=kolkata24x7.com|language=bn|access-date=25 August 2020}}</ref> [[ಬಂಗಾಳಿ ಭಾಷೆ|ಬಂಗಾಳಿ]] ಚಲನಚಿತ್ರಗಳಲ್ಲಿನ ತನ್ನ ಕೆಲಸಗಳಿಗೆ ಹೆಸರುವಾಸಿಯಾದ ಭಾರತೀಯ ಚಲನಚಿತ್ರ ನಟಿ. ಮೂರೂವರೆ ದಶಕಗಳ ವೃತ್ತಿಜೀವನದಲ್ಲಿ, ಅವರು ಸುಮಾರು ೩೦೦ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಋಣಾತ್ಮಕ ಪಾತ್ರಗಳಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ಹೆಸರುವಾಸಿಯಾಗಿರುವ ಅವರು ಬಂಗಾಳಿ ಚಲನಚಿತ್ರೋದ್ಯಮದಲ್ಲಿ ಅತ್ಯಂತ ಮನಮೋಹಕ ವ್ಯಾಂಪ್ ಎಂದು ಪರಿಗಣಿಸಲ್ಪಟ್ಟಿದ್ದಾರೆ. == ಆರಂಭಿಕ ಜೀವನ == ಸಂಘಮಿತ್ರ ಅವರು ೮ ಆಗಸ್ಟ್ ೧೯೫೬ ರಂದು ಬೇಲೂರುಮಠದಲ್ಲಿ ಸುಭಾಷ್ ಕುಮಾರ್ ಮುಖರ್ಜಿ (೧೯೨೭-೨೦೧೨), ಹೆಸರಾಂತ ಉದ್ಯಮಿ ಮತ್ತು ಫುಟ್ಬಾಲ್ ಆಟಗಾರ ಮತ್ತು ಬುಲ್ಬುಲ್ ಮುಖರ್ಜಿ (೧೯೩೪-೧೯೯೦) ಅವರಿಗೆ ಜನಿಸಿದರು. ಸುಭಾಷ್ ಕುಮಾರ್ ಅವರು ಸುಗಂಧ ದ್ರವ್ಯ ಕ್ಷೇತ್ರದಲ್ಲಿ ಪ್ರವರ್ತಕರಾಗಿದ್ದರು. ಅವರ ಹಿರಿಯ ಸಹೋದರ ಮಧುಸೂದನ್ ಮುಖರ್ಜಿ ಅವರು 'ದಿ ಘೋಷ್ ಬ್ರದರ್ಸ್ ಪರ್ಫ್ಯೂಮರ್ಸ್', 'ನಿರ್ಜಸ್', 'ಕೇಶುತ್' ಮತ್ತು 'ಇಮ್ಯುನೊ ಕೆಮಿಕಲ್ಸ್' ನಂತಹ ಹೆಸರಾಂತ ಸಂಸ್ಥೆಗಳನ್ನು ಹೊಂದಿದ್ದರು. ಸಂಘಮಿತ್ರ ಅವರ ಔಪಚಾರಿಕ ಶಿಕ್ಷಣವು ಮಾತಾಜಿ ಗಂಗಾಬಾಯಿ ಸ್ಥಾಪಿಸಿದ ಉತ್ತರ ಕೋಲ್ಕತ್ತಾದ ಪ್ರತಿಷ್ಠಿತ ಶಾಲೆಯಾದ 'ಆದಿ ಮಹಾಕಾಳಿ ಪಾಠಶಾಲಾ'ದಲ್ಲಿ ಪ್ರಾರಂಭವಾಯಿತು. ನಂತರ ಅವರು ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿದರು, ಅಲ್ಲಿ ಅವರು ಸಂಸ್ಕೃತ ಸಾಹಿತ್ಯದಲ್ಲಿ ಗೌರವಗಳೊಂದಿಗೆ ಕಲಾ ಪದವಿಯನ್ನು ಪಡೆದರು ನಂತರ ಅವರು [[ಕಲ್ಕತ್ತ ವಿಶ್ವವಿದ್ಯಾಲಯ|ಕಲ್ಕತ್ತಾ ವಿಶ್ವವಿದ್ಯಾಲಯದಿಂದ]] ಸಂಸ್ಕೃತ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಅವರು [[ಪ್ರಯಾಗ್ ರಾಜ್|ಅಲಹಾಬಾದ್‌ನ]] ಪ್ರಯಾಗ್ ಸಂಗೀತ ಸಮಿತಿಯಿಂದ ಶಾಸ್ತ್ರೀಯ ನೃತ್ಯದಲ್ಲಿ ಡಿಪ್ಲೊಮಾ, ಜಪಾನ್‌ನ [[ಟೋಕ್ಯೊ|ಟೋಕಿಯೊದಿಂದ]] ಶಾಸ್ತ್ರೀಯ ನೃತ್ಯದಲ್ಲಿ ಬೋಧನಾ ಡಿಪ್ಲೊಮಾ ಮತ್ತು ನಿಖಿಲ್ ಬಂಗಾ ಸಾಹಿತ್ಯ ಪರಿಷತ್‌ನಿಂದ ಬಂಗಾಳಿ ಸಾಹಿತ್ಯದಲ್ಲಿ ಡಿಪ್ಲೊಮಾವನ್ನು ಸಹ ಪಡೆದರು. ಅವರು ತಂಕೋಮಣಿ ಕುಟ್ಟಿ (ಭರತನಾಟ್ಯ), ನಟರಾಜ್ ಪರಿಮಳ್ ಕೃಷ್ಣ, ಮತ್ತು ಬೇಲಾ ಅರ್ನಾಬ್ (ಕಥಕ್), ಹಾಗು ರಾಮಗೋಪಾಲ್ ಭಟ್ಟಾಚಾರ್ಯ (ಸೃಜನಶೀಲ ನೃತ್ಯ) ಅವರಂತಹ ನೃತ್ಯಗಾರರ ಬಳಿ ತರಬೇತಿಯನ್ನು ಪಡೆದು ಒಬ್ಬ ನಿಪುಣ ಶಾಸ್ತ್ರೀಯ ನೃತ್ಯಗಾರ್ತಿಯೂ ಆಗಿದ್ದರು. ೧೯೮೧ ರಲ್ಲಿ, ಸಂಘಮಿತ್ರ [[ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ|ಯುನೆಸ್ಕೋ]] ಆಯೋಜಿಸಿದ ಶಾಸ್ತ್ರೀಯ ನೃತ್ಯದ ಸಮ್ಮೇಳನದಲ್ಲಿ ೧೯೮೧ ರಲ್ಲಿ [[ಆಗ್ನೇಯ ಏಷ್ಯಾ|ಆಗ್ನೇಯ ಏಷ್ಯಾದಲ್ಲಿ]] ಭಾರತವನ್ನು ಪ್ರತಿನಿಧಿಸಿದರು. == ವೃತ್ತಿ == ಅವರು [[ಕಲ್ಕತ್ತ ವಿಶ್ವವಿದ್ಯಾಲಯ|ಕಲ್ಕತ್ತಾ ವಿಶ್ವವಿದ್ಯಾನಿಲಯದ]] ವಿದ್ಯಾರ್ಥಿಯಾಗಿದ್ದಾಗ, ೧೯೭೯ ರಲ್ಲಿ, ಸಂಘಮಿತ್ರರನ್ನು ಪೌರಾಣಿಕ ನಟ ಉತ್ತಮ್ ಕುಮಾರ್ ಅವರು ಆಗಸ್ಟ್ ೧೯೮೧ ರಲ್ಲಿ ಬಿಡುಗಡೆಯಾದ ಅವರ ಕೊನೆಯ ನಿರ್ದೇಶನದ ' ಕಳಂಕಿಣಿ ಕಂಕಬತಿ'ಯಲ್ಲಿ ನಟಿಸಲು ಆಯ್ಕೆ ಮಾಡಿದರು. ಅಂದಹಾಗೆ, ಸಂಘಮಿತ್ರ ಅವರು ಉತ್ತಮ್ ಕುಮಾರ್ ಅವರಿಂದ ಬಿಡುಗಡೆಯಾದ ಕೊನೆಯ ನಟಿ. ಖ್ಯಾತ ಶಾಸ್ತ್ರೀಯ ಗಾಯಕಿ ಬೇಗಂ [[ಪರ್ವೀನ್ ಸುಲ್ತಾನ|ಪರ್ವೀಣ್ ಸುಲ್ತಾನಾ]] ಅವರು ಹಾಡಿದ ಮತ್ತು ಸಂಘಮಿತ್ರರ ಬಗ್ಗೆ ಚಿತ್ರಿಸಿದ [[ಆರ್‌.ಡಿ.ಬರ್ಮನ್|ರಾಹುಲ್ ದೇವ್ ಬರ್ಮನ್]] ಅವರು ಟ್ಯೂನ್ ಮಾಡಲು ಹೊಂದಿಸಲಾದ 'ಬೇಧೆಚಿ ವೀಣಾ ಗಾನ್ ಶೋನಾಬೋ ತೋಮಾಯೆ' ಹಾಡು ಅಪಾರ ಜನಪ್ರಿಯತೆಯನ್ನು ಗಳಿಸಿತ್ತು. ಆದರೆ, ಆಕೆಗೆ ವೃತ್ತಿಪರ ನಟಿಯಾಗುವ ಇರಾದೆ ಇರಲಿಲ್ಲ. ನೃತ್ಯದಲ್ಲಿ, ವಿಶೇಷವಾಗಿ ಕಥಕ್, ಅವರ ಮಹಾನ್ ಉತ್ಸಾಹವಾಗಿತ್ತು ಮತ್ತು ಅವರು ಮೆಚ್ಚುಗೆ ಪಡೆದ ಶಾಸ್ತ್ರೀಯ ನೃತ್ಯಗಾರ್ತಿಯಾಗಬೇಕೆಂದು ಕನಸು ಕಂಡಿದ್ದರು. ೧೯೮೧ ರಲ್ಲಿ, ಸಂಘಮಿತ್ರ ಅವರನ್ನು ಉಮಾನಾಥ್ ಭಟ್ಟಾಚಾರ್ಯ ಅವರು ತಮ್ಮ ನಿರ್ದೇಶನದ ಸಾಹಸೋದ್ಯಮ, ಆಶಿಲೀಲತಾರ್ ದಾಯೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲು ಸಂಪರ್ಕಿಸಿದರು. ಈ ಚಿತ್ರ ಹೆಚ್ಚು ಜನಪ್ರಿಯತೆಗೆ ಪಾತ್ರವಾಯಿತು. ಶೀಘ್ರದಲ್ಲೇ ಅವರು ತೊಗೋರಿ, ಅಮೃತ ಕುಂಭೇರ್ ಸಂಧಾನೆ, ಪರಶುರಾಮರ್ ಕುತಾರ್, ಆತ್ಮಜ ಮುಂತಾದ ಹೆಸರಾಂತ ವಿಮರ್ಶಾತ್ಮಕ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು . ೧೯೮೦ ರ ದಶಕದ ಮಧ್ಯಭಾಗದಿಂದ, ಅವರು ಚೋಟೋ ಬೌ, ಸ್ಟ್ರೀರ್ ಮರ್ಯಾದಾ, ಪರಸ್ಮಾನಿ ನಂತಹ ಹಲವಾರು ವಾಣಿಜ್ಯಿಕವಾಗಿ ಯಶಸ್ವಿ ಚಲನಚಿತ್ರಗಳಲ್ಲಿ ನಕಾರಾತ್ಮಕ ಪಾತ್ರಗಳನ್ನು ನಿರ್ವಹಿಸಿದರು ಮತ್ತು ಶೀಘ್ರದಲ್ಲೇ ಯಶಸ್ವಿ ವ್ಯಾಂಪ್ ಆಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡರು. ಬೌಮಾ, ಅಪನ್ ಅಮರ್ ಅಪಾನ್, ಜಾಯ್ ಪೊರಾಜೋಯ್, ಮುಂತಾದ ವಾಣಿಜ್ಯ ಚಿತ್ರಗಳಲ್ಲಿನ ಆಕೆಯ ಅತ್ಯುತ್ಕೃಷ್ಟ ಅಭಿನಯದಿಂದ ಆಕೆಯ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು. ಬೌಮಾದಲ್ಲಿ, ಸಂಘಮಿತ್ರ ರಂಜಿತ್ ಮಲ್ಲಿಕ್ ಎದುರು ಜೋಡಿಯಾಗಿದ್ದರು . ಈ ಚಲನಚಿತ್ರದ ಯಶಸ್ಸಿನ ನಂತರ, ಬಿದಿಲಿಪಿ, ಸತರೂಪ, ತುಮಿ ಜೆ ಅಮರ್, ಚೋಟೋ ಬೌ, ಚೌಧರಿ ಪರಿಬಾರ್, ಲೋಫರ್, ಸತಿ, ಸ್ಟ್ರೀರ್ ಮರ್ಯಾದಾ ನಂತಹ ಗಮನಾರ್ಹವಾದ ಅನೇಕ ಚಲನಚಿತ್ರಗಳಲ್ಲಿ ಅವರು ಒಟ್ಟಿಗೆ ನಟಿಸಿದರು. === ನಂತರದ ವೃತ್ತಿ === ೧೯೮೦ ರ ದಶಕದಲ್ಲಿ, ಸಣ್ಣ ಪರದೆಯು ಕ್ರಮೇಣ ಅಭಿವೃದ್ಧಿ ಹೊಂದುತ್ತಿರುವಾಗ, ಸಂಘಮಿತ್ರ ಬಂಗಾಳಿಯಲ್ಲಿ ನಿವೇದಿತಾ ಸಂಶೋಧನಾ ಪ್ರಯೋಗಾಲಯದಲ್ಲಿ ತಮ್ಮ ಮೊದಲ ಮೆಗಾ-ಧಾರಾವಾಹಿಯಲ್ಲಿ ನಟಿಸಿದರು. ೧೯೯೦ ರ ದಶಕದ ಬಹುಕಾಲದ ಬೆಂಗಾಲಿ ಧಾರಾವಾಹಿಗಳಲ್ಲಿ ಒಂದಾದ ಜನನಿಯಲ್ಲಿ ಅವರು ನಟಿಸಿದ ಜೂಲಿಯ ಪಾತ್ರವು ಅವರ ಅದ್ಭುತ ಅಭಿನಯಕ್ಕಾಗಿ ಮನೆಮಾತಾಯಿತು. ಆಕೆಯ ಮತ್ತೊಂದು ಸ್ಮರಣೀಯ ಅಭಿನಯವೆಂದರೆ ಪರಮ ಪುರುಷ ಶ್ರೀ ಶ್ರೀ ರಾಮಕೃಷ್ಣ ಧಾರಾವಾಹಿಯಲ್ಲಿ ಭೈರವಿ ಪಾತ್ರ. ಅವರು ದಿಗ್ಗಜ ನಟ ಅನುಪ್ ಕುಮಾರ್ ಅವರೊಂದಿಗೆ ರಂಗಭೂಮಿಯ ವೇದಿಕೆಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ೧೯೮೦ ರ ದಶಕದ ಅಂತ್ಯದಿಂದ ೧೯೯೦ ರ ದಶಕದ ಮಧ್ಯಭಾಗದವರೆಗೆ, ಅವರು ವಿಮರ್ಶಾತ್ಮಕ ಮೆಚ್ಚುಗೆ ಮತ್ತು ವಾಣಿಜ್ಯ ಯಶಸ್ಸನ್ನು ಗಳಿಸಿದ ಐವತ್ತಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದಾರೆ. ಘರ್ ಜಮೈ, ಅಪರಾಜಿತಾ, ಸ್ವರ್ಗೋ ನರಕ್, ಮಲ್ಲಿಕಾ, ಸುಜಾತ, ಗೋಲೋಕ್-ದಂಡ, ಸಾಮ್ರಾಟ್ ಓ ಸುಂದರಿ, ಇತ್ಯಾದಿ ಅವರ ಕೆಲವು ಸ್ಮರಣೀಯ ನಾಟಕಗಳು. ಅವರು [[ಅಖಿಲ ಭಾರತ ಬಾನುಲಿ ಕೇಂದ್ರ|ಆಲ್ ಇಂಡಿಯಾ ರೇಡಿಯೋ]] ಮತ್ತು ಆಕಾಶವಾಣಿ ಕೋಲ್ಕತ್ತಾದಿಂದ ಪ್ರಸಾರವಾದ ಹಲವಾರು ರೇಡಿಯೋ ನಾಟಕಗಳಲ್ಲಿ ನಟಿಸಿದ್ದಾರೆ. ಆಲ್ ಇಂಡಿಯಾ ರೇಡಿಯೊದ ಆರ್ಕೈವ್ಸ್‌ನಲ್ಲಿ ಧ್ವನಿಯನ್ನು ಸಂರಕ್ಷಿಸಲಾಗಿರುವ ಕೆಲವೇ ಕಲಾವಿದರಲ್ಲಿ ಅವರು ಒಬ್ಬರು. ೧೯೯೦ ರ ದಶಕದಲ್ಲಿ, ಸಂಘಮಿತ್ರರು ಚಲನಚಿತ್ರಗಳು ಮತ್ತು ಧಾರಾವಾಹಿಗಳಲ್ಲಿನ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಹೃದಯವನ್ನು ಸೆರೆಹಿಡಿಯುವುದನ್ನು ಮುಂದುವರೆಸಿದರು. ಕಿರುತೆರೆಯಲ್ಲಿ, ಪೀಟರ್ ಅಂಕಲ್, ಮನೋರಮಾ ಕ್ಯಾಬಿನ್, ಸೀಮರೇಖಾ, ಓಗೋ ಪ್ರಿಯೋತಮಾ, ಆಶಾ, ಕಥಾ, ನಿಷ್ಕೃತಿ, ಬೋರ್ಡಿಡಿ, ಲಕೋಚೂರಿ ಮತ್ತು ತೃತೀಯಾ ಪಾಂಡವ್ ಮುಂತಾದ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು. ಈ ದಶಕದಲ್ಲಿ ಅವರು ನಟಿಸಿದ ಗಮನಾರ್ಹ ಚಿತ್ರಗಳೆಂದರೆ: ಪ್ರೋಷ್ಣೋ, ಸುರೇರ್ ಭುಬೋನೆ, [[ಅಭಿಮನ್ಯು]], ಮಹಾಭಾರತಿ, ರೂಪೋಬನ್ ಕನ್ಯಾ, ಕಂಚೇರ್ ಪೃಥಿಬಿ, ಥಿಕಾನಾ, ಲಾಹೋ ಪ್ರೋಣಾಂ, ಶೇಷ ಪ್ರತೀಕ್ಷಾ, ಆತ್ಮಜ, ಅನುತಾಪ್, ಪ್ರಥಮ, ದೃಷ್ಟಿ, [[ಕರ್ಣ]], ತಾರಪ ತಾರಪ ತಾರಪ ತಾರಪ ತಾರಪ, ತೋಮರ್ ಅಮರ್ ಪ್ರೇಮ್, [[ಗಂಗಾ]], ಅಮಿ ಜೆ ತೋಮರಿ, ಅಮಿ ಸೇ ಮೇಯ್, ಕಲಿ ಅಮರ್ ಮಾ, ಲಾಠಿ, ಲೋಫರ್, ಚೌಧರಿ ಪರಿಬಾರ್, ಸೇದಿನ್ ಚೈತ್ರ ಮಾಶ್, ಮಿತ್ತಿರ್ ಬರಿರ್ ಛೋಟೋ ಬೌ, ಬಿಷ್ಣು ನಾರಾಯಣ್, ಕುಲಂಗರ್, ತುಮಿ ಎಲೆ ತಾಯ್, ಇತ್ಯಾದಿ. ೨೧ ಏಪ್ರಿಲ್ ೨೦೦೦ ರಂದು, ಸಂಘಮಿತ್ರ ಅವರು ಗಂಭೀರವಾದ ಕಾರು ಅಪಘಾತವನ್ನು ಎದುರಿಸಿದರು, ಇದರಿಂದಾಗಿ ಅವರು ಕೆಳ ದವಡೆಯ ಮುರಿತವನ್ನು ಅನುಭವಿಸಿದರು. ನರ್ಸಿಂಗ್ ಹೋಮ್‌ನಿಂದ ಬಿಡುಗಡೆಯಾದ ನಂತರ ಆಕೆಗೆ ಮೂರು ತಿಂಗಳ ವಿಶ್ರಾಂತಿಯನ್ನು ಸೂಚಿಸಲಾಯಿತು. ಆಕೆಯ ಮುಖದ ಮೇಲೆ ಗಂಭೀರವಾದ ಗಾಯದಿಂದಾಗಿ ಆಕೆಯ ನಟನಾ ವೃತ್ತಿಜೀವನವು ಕೊನೆಗೊಳ್ಳುವುದು ಒಳ್ಳೆಯದೆ ಎಂದು ಹಲವರು ಭಾವಿಸಿದ್ದರು ಆದರೆ ಅವರು ಅವರೆಲ್ಲರನ್ನು ತಪ್ಪಾಗಿ ಸಾಬೀತುಪಡಿಸಿದರು. ನರ್ಸಿಂಗ್ ಹೋಮ್‌ನಿಂದ ಬಿಡುಗಡೆಯಾದ ಆರು ವಾರಗಳಲ್ಲಿ ಅವರು ಮತ್ತೆ ಕೆಲಸ ಮಾಡಲು ಪ್ರಾರಂಭಿಸಿದರು. ಚೇತರಿಸಿಕೊಂಡ ನಂತರ ಆಕೆ ಚಿತ್ರೀಕರಣ ಮಾಡಿದ ಮೊದಲ ಚಿತ್ರವೆಂದರೆ ಹರನಾಥ್ ಚಕ್ರವರ್ತಿ ನಿರ್ದೇಶನದ ಸತಿ . ನಂತರದ ಒಂದೂವರೆ ದಶಕದಲ್ಲಿ, ಅವರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು, ಇದರಲ್ಲಿ ಅವರು ಶಾಸ್ತಿ, ಪಿತಾ ಸ್ವರ್ಗ ಪಿತಾ ಧರ್ಮ, ಸ್ತ್ರೀ ಮರ್ಯಾದಾ, ಶರಬರಿ, ಕೆ ಅಪೋನ್ ಕೆ ಪೋರ್, ಪ್ರೇಮಿ, ಪ್ರೇಮ್ ಕೊರೆಚಿ ಬೇಷ್ ಕೊರೆಚಿ, ಶುಭದೃಷ್ಟಿ, ದೇವಿ, ಬಾಜಿ, ತೆಕ್ಕಾ, ಚಕ್ರ, ಶಕಲ್ ಸಂಧ್ಯಾ, ಅಧಿಕಾರ, ರಣಾಂಗನ್, ಶುಧು ತೋಮರ್ ಜೊನ್ಯೋ, ಅಂತರತಮೋ, ಢಾಕಿ, ಜೋಡಿ ಕಾಗೋಜೆ ಲೇಖನೋ ನಾಮ್, ಎಕ್ಬರ್ ಬೋಲೋ ಭಾಲೋಬಾಶಿ, ಎಕ್ಬಾರ್ ಬೋಲೋ ಭಲೋಬಾಶಿ, ಸಿಮಂತೋ ಪೆರಿಯೇ, ಚಾಣೋ ಥೇಯಲ್, ಚಾನಾ ಥೆ ಕಿಂಗ್ ಇತ್ಯಾದಿ ಸಂಘಮಿತ್ರ ಅವರು ಬಾಂಗ್ಲಾದೇಶದ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಆ ದೇಶದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದರು. ತನ್ನ ನಟನಾ ವೃತ್ತಿಜೀವನದಲ್ಲಿ, ಸಂಘಮಿತ್ರರು ದಂತಕಥೆಗಳಾದ ತಪನ್ ಸಿನ್ಹಾ, ತರುಣ್ ಮಜುಂದಾರ್, ಉತ್ಪಲ್ ದತ್ತಾ, ಮಾಧಬಿ ಮುಖರ್ಜಿ, ನಬ್ಯೇಂದು ಚಟರ್ಜಿ, ದಿಲೀಪ್ ರಾಯ್, ದಿನೇನ್ ಗುಪ್ತಾ ಮತ್ತು ಅಂಜನ್ ಚೌಧರಿ, ಪ್ರಭಾತ್ ಮುಂತಾದ ವಾಣಿಜ್ಯ ಚಲನಚಿತ್ರಗಳಾದ ಸ್ವಪನ್ ಸಹಾ, ಹರನಾಥ್ ಚಕ್ರವರ್ತಿ, ಸುಜಿತ್ ಗುಹಾ, ರವಿ ಕಿಣಗಿ, ಇತ್ಯಾದಿಯಲ್ಲಿ ಪ್ರಖ್ಯಾತ ನಿರ್ದೇಶಕರ ನಿರ್ದೇಶನದಲ್ಲಿ ಕೆಲಸ ಮಾಡಿದ್ದಾರೆ. ಸ್ವಪನ್ ಸಹಾ, ಹರನಾಥ್ ಚಕ್ರವರ್ತಿ, ಸುಜಿತ್ ಗುಹಾ, ರವಿ ಕಿಣಗಿ, ಇತ್ಯಾದಿ. ಅವರ ಮೂರು ಚಿತ್ರಗಳಾದ ' ಲವ್ ಆಶ್ರಮ ', ' ಭಲೋಬಾಶಾ ಖೇಲಾ ನೋಯೆ ' ಮತ್ತು ' ದಂಗಾ ' ಮರಣೋತ್ತರವಾಗಿ ಬಿಡುಗಡೆಯಾದವು. == ಸಾಹಿತ್ಯ ವೃತ್ತಿ == ಸಂಘಮಿತ್ರ ಬ್ಯಾನರ್ಜಿ ಕೂಡ ಪ್ರಖ್ಯಾತ ಕವಿಯಾಗಿದ್ದರು. ಆಕೆಯ ಕವನಗಳು ಹಲವಾರು ಬಂಗಾಳಿ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಬೆಂಗಾಲಿ ಸಾಹಿತ್ಯದಲ್ಲಿ ಅವರ ನಟನಾ ಕೌಶಲ್ಯ ಮತ್ತು ಸಾಹಿತ್ಯಿಕ ಕೊಡುಗೆಗಳ ಗುರುತಿಸುವಿಕೆಯ ಗುರುತಾಗಿ, ೨೦೦೮ ರಲ್ಲಿ ಬಿಸಿ ರಾಯ್ ಸ್ಮಾರಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅವರ ಕವನಗಳ ಸಂಕಲನ 'ಅಲೋಲಿಕಾ' ಆಗಸ್ಟ್ ೨೦೧೩ ರಲ್ಲಿ ಪ್ರಕಟವಾಯಿತು. == ಪ್ರಶಸ್ತಿಗಳು ಮತ್ತು ಮನ್ನಣೆ == * ಚೋಟೋ ಬೌಗೆ ದಿಶಾರಿ ಪುರಸ್ಕಾರ. * ''ಚೋಟೊ ಬೌಗಾಗಿ'' ಗೋಲ್ಡನ್ ಡಿಸ್ಕ್. * ''ಚೋಟೊ ಬೌಗಾಗಿ'' ಸಿಲ್ವರ್ ಡಿಸ್ಕ್. * ''ಚೋಟೋ ಬೌಗೆ'' ಮಧುಸೂದನ್ ಪ್ರಶಸ್ತಿ. * ''ಚೋಟೋ ಬೌಗೆ'' ಉತ್ತಮ್ ಕುಮಾರ್ ಪ್ರಶಸ್ತಿ. * ''ಕೊಥಾಯೆ ಅಮರ್ ಮೊನೆರ್ ಮಾನುಷ್'' ಅವರಿಗೆ ಹೇಮಂತ ಮುಖೋಪಾಧ್ಯಾಯ ಸ್ಮೃತಿ ಪುರಸ್ಕಾರ. * ''ಈ ಘೋರ್ ಈ ಸಂಘರ್ ಗೆ ಶ್ಯಾಮೋಲ್'' ಮಿತ್ರ ಸ್ಮೃತಿ ಪುರಸ್ಕಾರ. * ''ಶುಡು ತೋಮರಿ ಜೋನ್ಯೋಗೆ'' ಉತ್ತಮ್ ಕುಮಾರ್ ಸ್ಮೃತಿ ಪುರಸ್ಕಾರ. * ''ಘೋರ್ ಜಮೈ'' ಚಿತ್ರಕ್ಕೆ ಉತ್ತಮ್ ಕುಮಾರ್ ಪ್ರಶಸ್ತಿ. * ಕಲಾರತ್ನ ಪುರಸ್ಕಾರ. * ಮಹಾನಾಯಕ್ ಉತ್ತಮ್ ಕುಮಾರ್ ಪಾರಿತೋಷಿಕ್ ಸ್ಮೃತಿ ಪುರಸ್ಕಾರ ಸ್ವೀಟ್ ''ಪಾಥೋರರ್ ತಲಾ'' . * ಉತ್ತಮ್ ಕುಮಾರ್ ರತ್ನ ಪುರಕಾರ. * ಕಿಶೋರ್ ಕುಮಾರ್ ಪ್ರಶಸ್ತಿ. * ''ಶುಭದೃಷ್ಟಿಗೆ'' ತರುಣ್ ಕುಮಾರ್ ಪ್ರಶಸ್ತಿ. * ''ಸೋಕಲ್ ಸಂಧ್ಯಾ''ಗೆ ಉತ್ತಮ್ ಕುಮಾರ್ ಸ್ಮೃತಿ ಪುರಸ್ಕಾರ. * ದಿಶಾರಿ ಪುರಸ್ಕಾರ್ 1990. * ''ಅಭಿಮನ್ಯುವಿಗೆ'' ಉತ್ತಮ್ ಕುಮಾರ್ ಪ್ರಶಸ್ತಿ. * ''ತುಮಿ ಜೆ ಅಮರ್ ಗಾಗಿ'' ಆರ್ಟ್ ಫೋರಂ ಪ್ರಶಸ್ತಿ. * ''ಅಮಿ ಸೇ ಮೇಯ್ಗೆ ಆರ್ಟ್ ಫೋರಮ್ ಪ್ರಶಸ್ತಿ'' . * ''ರುಪ್ಪನ್ ಕನ್ಯಾ''ಗೆ ಆರ್ಟ್ ಫೋರಂ ಪ್ರಶಸ್ತಿ. * ''ಜನನಿ''ಗೆ ಕಲಾ ವೇದಿಕೆ ಪ್ರಶಸ್ತಿ. * ''ಸುಂದರ್ ಬೌಗಾಗಿ'' ಮಿಲೇನಿಯಮ್ ಪ್ರಶಸ್ತಿ. * ''ತೃತೀಯಾ ಪಾಂಡವ್ ಗೆ'' ನಟರಾಜ್ ಪುರಸ್ಕಾರ. * ''ಅಪರಾಜಿತಾ'' ಚಿತ್ರಕ್ಕೆ ಉತ್ತಮ್ ಕುಮಾರ್ ಪ್ರಶಸ್ತಿ. * ''ಮಿಟ್ಟರ್ ಬರೀರ್ ಚೋಟೋ ಬೌಗೆ'' ಉತ್ತಮ್ ಕುಮಾರ್ ಪ್ರಶಸ್ತಿ. * ''ಪಿತಾ ಸ್ವರ್ಗೋ ಪಿತಾ ಧರ್ಮೋಗಾಗಿ'' ಉತ್ತಮ್ ಕುಮಾರ್ ಪ್ರಶಸ್ತಿ. * ರಾಹುಲ್ ದೇವ್ ಬರ್ಮನ್ ಸ್ಮೃತಿ ಪುರಸ್ಕಾರ. * ತರುಣ್ ಕುಮಾರ್ ಪ್ರಶಸ್ತಿ. * ನಟುನ್ ಪ್ರಗತಿ ಸೆರೋನಾಮ ಪ್ರಶಸ್ತಿ. * ಉತ್ತಮ್ ಕುಮಾರ್ ಸ್ಮೃತಿ ಪುರಸ್ಕಾರ. * ಪ್ರಮತೇಶ್ ಚಂದ್ರ ಬರುವಾ ಪ್ರಶಸ್ತಿ (ನಾಲ್ಕು ಬಾರಿ). * ಚೌದರಿ ''ಪರಿಬಾರ್'' ಗೆ ದಿಶಾರಿ ಪುರಸ್ಕಾರ. * ''ಸುಜಾತಾ''ಗೆ ಉತ್ತಮ್ ಕುಮಾರ್ ಪ್ರಶಸ್ತಿ. * ಅನುಭಾ ಗುಪ್ತಾ ಸ್ಮೃತಿ ಪುರಸ್ಕಾರ. * ಛಾಯಾದೇವಿ ಸ್ಮೃತಿ ಪುರಸ್ಕಾರ. * ನಂದಿನಿ ಮಾಲಿಯಾ ಸ್ಮೃತಿ ಪುರಸ್ಕಾರ. * ಆಕೆಯ ಪರೋಪಕಾರಿ ಚಟುವಟಿಕೆಗಳಿಗಾಗಿ ಕಲ್ಕತ್ತಾ ಪ್ರೆಸ್ ಕ್ಲಬ್‌ನಲ್ಲಿ 'ಮಾನವ ಸೇವಾ ಪ್ರಶಸ್ತಿ' ನೀಡಿ ಗೌರವಿಸಲಾಯಿತು. == ವೈಯಕ್ತಿಕ ಜೀವನ == ಸಂಘಮಿತ್ರ ಅವರು ಜಯಂತ ಬ್ಯಾನರ್ಜಿ ಅವರನ್ನು ೨೭ ಜನವರಿ ೧೯೮೦ ರಂದು ವಿವಾಹವಾದರು. ಅವರ ಏಕೈಕ ಪುತ್ರ ಅನುರಾಗ್ ಬ್ಯಾನರ್ಜಿ ಒಬ್ಬ ಬರಹಗಾರ, ಸಂಶೋಧಕ , [[ಅರವಿಂದ ಘೋಷ್|ಶ್ರೀ ಅರಬಿಂದೋ]] ಮತ್ತು [[ಮೀರಾ ಅಲ್ಫಾಸ|ತಾಯಿಯ]] ಆದರ್ಶಗಳಿಗೆ ಮೀಸಲಾಗಿರುವ ಪ್ರಮುಖ ಸಂಶೋಧನಾ ಸಂಸ್ಥೆಯಾದ ಓವರ್‌ಮ್ಯಾನ್ ಫೌಂಡೇಶನ್‌ನ ಸಂಸ್ಥಾಪಕರಾಗಿದ್ದರೆ. === ಸಾವು === ೨೦೧೬ ರ ಮಧ್ಯಭಾಗದಲ್ಲಿ, ಸಂಘಮಿತ್ರ ತೂಕವನ್ನು ಕಳೆದುಕೊಳ್ಳುತ್ತಿರುವುದು ಗಮನಕ್ಕೆ ಬಂದಿತು. ಸೆಪ್ಟೆಂಬರ್ ೫ ರಂದು, ಆಕೆಗೆ ನಾಲ್ಕನೇ ಹಂತದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ತನ್ನ ಅನಾರೋಗ್ಯದ ಸುದ್ದಿಯನ್ನು ಯಾರಿಗೂ ತಿಳಿಸಲು ಅವರು ಬಯಸದ ಕಾರಣ, ಅದನ್ನು ಅವರ ಸ್ನೇಹಿತರು ಮತ್ತು ಸಹೋದ್ಯೋಗಿಗಳಿಂದ ರಹಸ್ಯವಾಗಿಡಲಾಗಿತ್ತು. ಅವರು ಅಕ್ಟೋಬರ್ ೫ ರವರೆಗೆ ಕೆಲಸ ಮುಂದುವರೆಸಿದರು. ೨೭ ಅಕ್ಟೋಬರ್ ೨೦೧೬ ರ ಸಂಜೆ ಅವರು ತಮ್ಮ ಅರವತ್ತನೇ ವಯಸ್ಸಿನಲ್ಲಿ ದಕ್ಷಿಣ ಕೋಲ್ಕತ್ತಾದ ತಮ್ಮ ನಿವಾಸದಲ್ಲಿ ತಮ್ಮ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಿಧನರಾದರು. ಸಾಯುವ ಮತ್ತು ಸತ್ತದ್ದನ್ನು ನೋಡಬಾರದು ಎಂಬ ಆಕೆಯ ಆಸೆಯನ್ನು ಅನುಸರಿಸಿ, ಸ್ಮಶಾನದಲ್ಲಿ ಅವರ ಅಂತಿಮ ವಿಧಿಗಳನ್ನು ನೆರವೇರಿಸಿದ ನಂತರವೇ ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು. <nowiki> [[ವರ್ಗ:ಭಾರತೀಯ ಚಲನಚಿತ್ರ ನಟಿಯರು]] [[ವರ್ಗ:೧೯೫೬ ಜನನ]] [[ವರ್ಗ:Pages with unreviewed translations]]</nowiki> osj2w3dxggstbbp440f1m8l0v169aag ಸದಸ್ಯ:B S Rashmi/ರಾಹಿಬಾಯಿ ಸೋಮಾ ಪೋಪೆರೆ 2 144060 1111391 1110683 2022-08-03T11:30:34Z B S Rashmi 77253 wikitext text/x-wiki  {{Infobox person | name = ರಾಹಿಬಾಯಿ ಸೋಮಾ ಪೋಪೆರೆ | image = Rahibai Soma Popere H2019030865839 (cropped).jpg | alt = | caption = 2019ರಲ್ಲಿ | birth_date = {{birth year and age|1964}} | birth_place = [[ಅಹ್ಮದ್ ನಗರ ಜಿಲ್ಲೆ]] | nationality = [[ಭಾರತೀಯ]] | occupation = [[ರೈತ]], ಕೃಷಿಕ,ಸಂರಕ್ಷಣಾವಾದಿ | known for = ಸ್ಥಳೀಯ ಸಸ್ಯ ಪ್ರಭೇದಗಳ ಸಂರಕ್ಷಣೆ | other_names = ಬೀಜ ಮಾತೆ | education = - | awards = {{unbulleted list |ಬಿಬಿಸಿ 100 ಮಹಿಳೆ, 2018 |ನಾರಿ ಶಕ್ತಿ ಪುರಸ್ಕಾರ, 2019 | [[ಪದ್ಮಶ್ರೀ]] (2020)}} }} [[Category:Articles with hCards]] '''ರಾಹಿಬಾಯಿ ಸೋಮಾ ಪೋಪೆರೆ''' ಅವರು ಭಾರತೀಯ ರೈತ ಮತ್ತು ಸಂರಕ್ಷಣಾವಾದಿ . 1964 ರಲ್ಲಿ ಜನಿಸಿದ ಇವರು ಸ್ವಸಾಹಯ ಗುಂಪುಗಳಿಗಾಗಿ ಹಯಸಿಂತ್ ಬೀನ್ಸ್ ತಯಾರಿಸುವ ಮೂಲಕ ರೈತರಿಗೆ ಸ್ಥಳೀಯ ಬೆಳೆಗಳಿಗೆ ಮರಳಲು ಸಹಾಯ ಮಾಡುತ್ತಾರೆ. ಬಿಬಿಸಿಯ ([[:en:BBC|BBC]]) "100 ಮಹಿಳೆಯರು 2018 "ರ ಪಟ್ಟಿಯಲ್ಲಿರುವ ಮೂವರು ಭಾರತೀಯರಲ್ಲಿ ಇವರು ಒಬ್ಬರು. ವಿಜ್ಞಾನಿ [[ರಘುನಾಥ್ ಮಶೇಲ್ಕರ್|ರಘುನಾಥ್ ಮಾಶೇಲ್ಕರ್]] ಅವರು ರಾಹಿಬಾಯಿ ಅವರಿಗೆ "ಬೀಜ ತಾಯಿ" ಎಂಬ ವಿಶೇಷಣವನ್ನು ನೀಡಿದರು. <ref name="VillageSquare">{{Cite web|url=https://www.villagesquare.in/2017/09/08/maharashtra-seed-mother-pioneers-conservation-native-varieties|title=Maharashtra seed mother pioneers conservation of native varieties|last=Deo|first=Ashlesha|date=8 September 2017|website=Village Square|location=Akole, Maharashtra|access-date=6 March 2019}}</ref> == ಆರಂಭಿಕ ಜೀವನ == ಪೋಪೆರೆ ಅವರು [[ಮಹಾರಾಷ್ಟ್ರ]] ರಾಜ್ಯದ [[ಅಹ್ಮದ್ ನಗರ ಜಿಲ್ಲೆ|ಅಹಮದ್‌ನಗರ ಜಿಲ್ಲೆಯ]] ಅಕೋಲೆ ಬ್ಲಾಕ್‌ನಲ್ಲಿರುವ ಕೊಂಭಲ್ನೆ ಗ್ರಾಮದವರು. <ref name="VillageSquare">{{Cite web|url=https://www.villagesquare.in/2017/09/08/maharashtra-seed-mother-pioneers-conservation-native-varieties|title=Maharashtra seed mother pioneers conservation of native varieties|last=Deo|first=Ashlesha|date=8 September 2017|website=Village Square|location=Akole, Maharashtra|access-date=6 March 2019}}</ref> ಅವರು ಔಪಚಾರಿಕ ಶಿಕ್ಷಣವನ್ನು ಪಡೆಯಲ್ಲಿಲ್ಲ. <ref name=":0">{{Cite news|url=http://puneinternationalcentre.org/innovators/srimati-rahibai-soma-popere/|title=Srimati Rahibai Soma Popere|work=Pune International Centre|access-date=22 November 2018}}</ref> ಅವರು ತಮ್ಮ ಜೀವನದುದ್ದಕ್ಕೂ ಹೊಲಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಬೆಳೆಗಳ ವೈವಿಧ್ಯತೆಯ ಬಗ್ಗೆ ಅಸಾಧಾರಣ ತಿಳಿವಳಿಕೆಯನ್ನು ಹೊಂದಿದ್ದಾರೆ. <ref name=":0" /> ಅವರು ಮಹಾರಾಷ್ಟ್ರದ ಮಹಾದೇವ ಕೋಲಿ ಸಮುದಾಯಕ್ಕೆ ಸೇರಿದವರು. <ref>{{Cite web|url=https://www.indiatimes.com/news/india/ups-sharif-chacha-karnataka-orange-vendor-meet-the-extraordinary-padma-recipients-553705.html|title=From UP's Sharif Chacha To Karnataka Orange Vendor, Meet The 'Extraordinary' Padma Recipients|date=2021-11-09|website=IndiaTimes|language=en-IN|access-date=2022-01-08}}</ref> == ವೃತ್ತಿ == ರಾಹಿಬಾಯಿ ಸೋಮಾ ಪೋಪೆರೆ ಅವರು ತಮ್ಮ ಕೃಷಿ ಭೂಮಿಯಲ್ಲಿ 17 ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ. <ref name=":1">{{Cite news|url=https://www.villagesquare.in/2017/08/25/maharashtras-tribal-farmers-revive-traditional-crops/|title=Maharashtra's tribal farmers revive traditional crops|date=25 August 2017|work=Village Square|access-date=22 November 2018}}</ref> ಅವರನ್ನು 2017 ರಲ್ಲಿ BAIF ಡೆವಲಪ್‌ಮೆಂಟ್ ರಿಸರ್ಚ್ ಫೌಂಡೇಶನ್ ಭೇಟಿ ಮಾಡಿತು.ರಾಹಿಬಾಯಿ ಬೆಂಬಲಿಸಿದ ಉದ್ಯಾನಗಳಲ್ಲಿ ಇಡೀ ವರ್ಷದ ಕುಟುಂಬದ ಆಹಾರದ ಅವಶ್ಯಕತೆಗಳನ್ನು ಪೂರೈಸಲು ಸಾಕಷ್ಟು ಉತ್ಪನ್ನಗಳಿವೆ ಎಂದು ಕಂಡುಹಿಡಿದರು. <ref name=":1" /> ಅವರು ಹತ್ತಿರದ ಹಳ್ಳಿಗಳಲ್ಲಿ ಸ್ವ-ಸಹಾಯ ಗುಂಪುಗಳು ಮತ್ತು ಕುಟುಂಬಗಳಿಗಾಗಿ ಹಯಸಿಂತ್ ಬೀನ್ಸ್ ಅನ್ನು ಅಭಿವೃದ್ಧಿಪಡಿಸಿದರು. <ref name=":1">{{Cite news|url=https://www.villagesquare.in/2017/08/25/maharashtras-tribal-farmers-revive-traditional-crops/|title=Maharashtra's tribal farmers revive traditional crops|date=25 August 2017|work=Village Square|access-date=22 November 2018}}</ref> ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್‌ನ ಮಾಜಿ ಮಹಾನಿರ್ದೇಶಕ ರಘುನಾಥ್ ಮಶೆಲ್ಕರ್ ಅವರು 'ಬೀಜ ಮಾತೆ' ಎಂದು ಬಣ್ಣಿಸಿದ್ದಾರೆ. ಅವರು ಸ್ವ-ಸಹಾಯ ಗುಂಪು ಕಲ್ಸುಬಾಯಿ ಪರಿಸರ ಬಿಯಾನ್ಸೆ ಸರ್ವಧಾನ್ ಕೇಂದ್ರದ ಸಕ್ರಿಯ ಸದಸ್ಯೆ <ref>{{Cite web|url=http://www.baif.org.in/doc/research_on_going_research_projects/MGB-E-News-Letter-July-2016.pdf|title=Maharashtra Gene Bank Programme for Conservation|date=July 2016|website=BAIF Maharashtra Gene Bank Newsletter|access-date=22 November 2018}}</ref> (ಅನುವಾದ: ಕಲ್ಸುಬಾಯಿ ಪ್ರದೇಶದಲ್ಲಿ ಬೀಜ ಸಂರಕ್ಷಣೆ ಸಮಿತಿ). ಹೊಲಗಳಲ್ಲಿ ನೀರನ್ನು ಕೊಯ್ಲು ಮಾಡುವ ತನ್ನದೇ ಆದ ವಿಧಾನಗಳನ್ನು ರಚಿಸಿ ಪಾಳುಭೂಮಿಯನ್ನು ಉತ್ಪಾದಕ ಭೂಮಿಯನ್ನಾಗಿ ಪರಿವರ್ತಿಸುತ್ತಾರೆ. ಅವರು ರೈತರು ಮತ್ತು ವಿದ್ಯಾರ್ಥಿಗಳಿಗೆ ಬೀಜಗಳನ್ನು ಆಯ್ಕೆ ಮಾಡುವ ವಿಧಾನಗಳ ಬಗ್ಗೆ ತರಬೇತಿ ನೀಡುತ್ತಾರೆ, ಫಲವತ್ತಾದ ಮಣ್ಣನ್ನು ಇಟ್ಟುಕೊಳ್ಳುತ್ತಾರೆ ಮತ್ತು ಕೀಟಗಳನ್ನು ನಿರ್ವಹಿಸುತ್ತಾರೆ. <ref>{{Cite news|url=https://www.scoopwhoop.com/bbc-influential-women-2018-indians/?1#.xp8iwr8c3|title=Meet The 3 Indian Women Who’ve Made It To BBC's List of Most Influential & Inspiring Women of 2018|last=ScoopWhoop|date=20 November 2018|work=ScoopWhoop|access-date=22 November 2018}}</ref> ರಾಹಿಬಾಯಿ ಅವರು ನಾಲ್ಕು ಹಂತದ ಭತ್ತದ ಕೃಷಿಯಲ್ಲಿ ನುರಿತವರು. <ref>{{Cite news|url=https://www.thebetterindia.com/114951/maharashtra-seed-mother-conservation-native-varieties/|title='Seed Mother' Rahibai's Story: How She Saved Over 80 Varieties of Native Seeds!|date=23 September 2017|work=The Better India|access-date=22 November 2018}}</ref> ಮಹಾರಾಷ್ಟ್ರ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಟ್ರಾನ್ಸ್‌ಫರ್ ಫಾರ್ ರೂರಲ್ ಏರಿಯಾಸ್ (MITTRA) ದ ಬೆಂಬಲದೊಂದಿಗೆ ಅವರು ತನ್ನ ಹೊಲದಲ್ಲಿ ಕೋಳಿ ಸಾಕಣಿಕೆ ಕಲಿಯುತ್ತಿದ್ದರೆ. <ref>{{Cite news|url=http://www.indianwomenblog.org/rahibai-makes-it-to-bbcs-100-women-2018-list-by-becoming-the-seed-mother-of-india/|title=Rahibai Makes It To BBC's 100 Women 2018 List By Becoming The 'Seed Mother' Of India|last=Sharma|first=Khushboo|date=21 November 2018|work=Indian Women Blog – Stories of Indian Women|access-date=22 November 2018}}</ref> === ಪ್ರಶಸ್ತಿಗಳು === [[ಚಿತ್ರ:Ram_Nath_Kovind_presenting_the_Nari_Shakti_Puruskar_for_the_year_2018_to_Ms._Rahibai_Soma_Popere_H2019030865839.jpg|link=//upload.wikimedia.org/wikipedia/commons/thumb/0/00/Ram_Nath_Kovind_presenting_the_Nari_Shakti_Puruskar_for_the_year_2018_to_Ms._Rahibai_Soma_Popere_H2019030865839.jpg/220px-Ram_Nath_Kovind_presenting_the_Nari_Shakti_Puruskar_for_the_year_2018_to_Ms._Rahibai_Soma_Popere_H2019030865839.jpg|thumb| [[ರಾಮ್ ನಾಥ್ ಕೋವಿಂದ್]] ಅವರು 2018 ರಲ್ಲಿ ನಾರಿ ಶಕ್ತಿ ಪುರಸ್ಕಾರವನ್ನು ನೀಡುತ್ತಿದ್ದಾರೆ]] * BBC 100 ಮಹಿಳೆಯರು 2018 <ref>{{Cite news|url=https://www.bbc.com/news/world-46225037|title=BBC 100 Women 2018: Who is on the list?|date=19 November 2018|work=BBC News|access-date=22 November 2018}}</ref> * ಅತ್ಯುತ್ತಮ ಬೀಜ ರಕ್ಷಕ ಪ್ರಶಸ್ತಿ <ref name=":0">{{Cite news|url=http://puneinternationalcentre.org/innovators/srimati-rahibai-soma-popere/|title=Srimati Rahibai Soma Popere|work=Pune International Centre|access-date=22 November 2018}}</ref> * BAIF ಡೆವಲಪ್‌ಮೆಂಟ್ ರಿಸರ್ಚ್ ಫೌಂಡೇಶನ್ ಅತ್ಯುತ್ತಮ ರೈತ ಪ್ರಶಸ್ತಿ <ref name=":0" /> * ನಾರಿ ಶಕ್ತಿ ಪುರಸ್ಕಾರ್, 2018, ಭಾರತ ಸರ್ಕಾರದ [[ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ|ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ಸ್ಥಾಪಿಸಲಾಗಿದೆ]] . <ref>{{Cite news|url=https://www.tribuneindia.com/news/nation/president-confers-nari-shakti-awards-on-44-women/739961.html|title=President confers Nari Shakti awards on 44 women|date=9 March 2019|work=The Tribune|access-date=12 March 2019}}</ref> * [[ಪದ್ಮಶ್ರೀ]], 2020 <ref>{{Cite news|url=https://www.thehindu.com/news/national/full-list-of-2020-padma-awardees/article30656841.ece|title=Full list of 2020 Padma awardees|date=26 January 2020|work=The Hindu|access-date=26 January 2020}}</ref> [[ರಾಮ್ ನಾಥ್ ಕೋವಿಂದ್]] ಅವರು ರಾಹಿಬಾಯಿ ಪೋಪೆರೆ [[ಪದ್ಮಶ್ರೀ|ಅವರಿಗೆ ಪದ್ಮಶ್ರೀ]] ಪ್ರಧಾನ ಮಾಡಿದರು.ಇದರ ಜೊತೆಗೆ ಜನವರಿ 2015 ರಲ್ಲಿ, ಬಯೋವರ್ಸಿಟಿ ಇಂಟರ್‌ನ್ಯಾಶನಲ್‌ನ ಗೌರವ ಸಂಶೋಧನಾ ಫೆಲೋ ,ಪ್ರೇಮ್ ಮಾಥುರ್ ಮತ್ತು ಭಾರತದಲ್ಲಿನ ಸಸ್ಯ ಪ್ರಭೇದಗಳು ಮತ್ತು ರೈತರ ಹಕ್ಕುಗಳ ರಕ್ಷಣೆಗಾಗಿ ಸರ್ಕಾರಿ ಸಂಸ್ಥೆಯ ಅಧ್ಯಕ್ಷ ಆರ್‌ಆರ್ ಹಂಚಿನಾಳ್ ಅವರಿಂದ ಮೆಚ್ಚುಗೆಯನ್ನು ಪಡೆದರು. <ref name=":0">{{Cite news|url=http://puneinternationalcentre.org/innovators/srimati-rahibai-soma-popere/|title=Srimati Rahibai Soma Popere|work=Pune International Centre|access-date=22 November 2018}}</ref> == ಉಲ್ಲೇಖಗಳು == <references group="" responsive="1"></references> [[ವರ್ಗ:ಜೀವಂತ ವ್ಯಕ್ತಿಗಳು]] [[ವರ್ಗ:೧೯೬೪ ಜನನ]] lqhno7m4fk0u4boakylg3qjfp9q6e5b 1111392 1111391 2022-08-03T11:31:21Z B S Rashmi 77253 wikitext text/x-wiki  {{Infobox person | name = ರಾಹಿಬಾಯಿ ಸೋಮಾ ಪೋಪೆರೆ | image = Rahibai Soma Popere H2019030865839 (cropped).jpg | alt = | caption = 2019ರಲ್ಲಿ ರಾಹಿಬಾಯಿ avaru | birth_date = {{birth year and age|1964}} | birth_place = [[ಅಹ್ಮದ್ ನಗರ ಜಿಲ್ಲೆ]] | nationality = [[ಭಾರತೀಯ]] | occupation = [[ರೈತ]], ಕೃಷಿಕ,ಸಂರಕ್ಷಣಾವಾದಿ | known for = ಸ್ಥಳೀಯ ಸಸ್ಯ ಪ್ರಭೇದಗಳ ಸಂರಕ್ಷಣೆ | other_names = ಬೀಜ ಮಾತೆ | education = - | awards = {{unbulleted list |ಬಿಬಿಸಿ 100 ಮಹಿಳೆ, 2018 |ನಾರಿ ಶಕ್ತಿ ಪುರಸ್ಕಾರ, 2019 | [[ಪದ್ಮಶ್ರೀ]] (2020)}} }} [[Category:Articles with hCards]] '''ರಾಹಿಬಾಯಿ ಸೋಮಾ ಪೋಪೆರೆ''' ಅವರು ಭಾರತೀಯ ರೈತ ಮತ್ತು ಸಂರಕ್ಷಣಾವಾದಿ . 1964 ರಲ್ಲಿ ಜನಿಸಿದ ಇವರು ಸ್ವಸಾಹಯ ಗುಂಪುಗಳಿಗಾಗಿ ಹಯಸಿಂತ್ ಬೀನ್ಸ್ ತಯಾರಿಸುವ ಮೂಲಕ ರೈತರಿಗೆ ಸ್ಥಳೀಯ ಬೆಳೆಗಳಿಗೆ ಮರಳಲು ಸಹಾಯ ಮಾಡುತ್ತಾರೆ. ಬಿಬಿಸಿಯ ([[:en:BBC|BBC]]) "100 ಮಹಿಳೆಯರು 2018 "ರ ಪಟ್ಟಿಯಲ್ಲಿರುವ ಮೂವರು ಭಾರತೀಯರಲ್ಲಿ ಇವರು ಒಬ್ಬರು. ವಿಜ್ಞಾನಿ [[ರಘುನಾಥ್ ಮಶೇಲ್ಕರ್|ರಘುನಾಥ್ ಮಾಶೇಲ್ಕರ್]] ಅವರು ರಾಹಿಬಾಯಿ ಅವರಿಗೆ "ಬೀಜ ತಾಯಿ" ಎಂಬ ವಿಶೇಷಣವನ್ನು ನೀಡಿದರು. <ref name="VillageSquare">{{Cite web|url=https://www.villagesquare.in/2017/09/08/maharashtra-seed-mother-pioneers-conservation-native-varieties|title=Maharashtra seed mother pioneers conservation of native varieties|last=Deo|first=Ashlesha|date=8 September 2017|website=Village Square|location=Akole, Maharashtra|access-date=6 March 2019}}</ref> == ಆರಂಭಿಕ ಜೀವನ == ಪೋಪೆರೆ ಅವರು [[ಮಹಾರಾಷ್ಟ್ರ]] ರಾಜ್ಯದ [[ಅಹ್ಮದ್ ನಗರ ಜಿಲ್ಲೆ|ಅಹಮದ್‌ನಗರ ಜಿಲ್ಲೆಯ]] ಅಕೋಲೆ ಬ್ಲಾಕ್‌ನಲ್ಲಿರುವ ಕೊಂಭಲ್ನೆ ಗ್ರಾಮದವರು. <ref name="VillageSquare">{{Cite web|url=https://www.villagesquare.in/2017/09/08/maharashtra-seed-mother-pioneers-conservation-native-varieties|title=Maharashtra seed mother pioneers conservation of native varieties|last=Deo|first=Ashlesha|date=8 September 2017|website=Village Square|location=Akole, Maharashtra|access-date=6 March 2019}}</ref> ಅವರು ಔಪಚಾರಿಕ ಶಿಕ್ಷಣವನ್ನು ಪಡೆಯಲ್ಲಿಲ್ಲ. <ref name=":0">{{Cite news|url=http://puneinternationalcentre.org/innovators/srimati-rahibai-soma-popere/|title=Srimati Rahibai Soma Popere|work=Pune International Centre|access-date=22 November 2018}}</ref> ಅವರು ತಮ್ಮ ಜೀವನದುದ್ದಕ್ಕೂ ಹೊಲಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಬೆಳೆಗಳ ವೈವಿಧ್ಯತೆಯ ಬಗ್ಗೆ ಅಸಾಧಾರಣ ತಿಳಿವಳಿಕೆಯನ್ನು ಹೊಂದಿದ್ದಾರೆ. <ref name=":0" /> ಅವರು ಮಹಾರಾಷ್ಟ್ರದ ಮಹಾದೇವ ಕೋಲಿ ಸಮುದಾಯಕ್ಕೆ ಸೇರಿದವರು. <ref>{{Cite web|url=https://www.indiatimes.com/news/india/ups-sharif-chacha-karnataka-orange-vendor-meet-the-extraordinary-padma-recipients-553705.html|title=From UP's Sharif Chacha To Karnataka Orange Vendor, Meet The 'Extraordinary' Padma Recipients|date=2021-11-09|website=IndiaTimes|language=en-IN|access-date=2022-01-08}}</ref> == ವೃತ್ತಿ == ರಾಹಿಬಾಯಿ ಸೋಮಾ ಪೋಪೆರೆ ಅವರು ತಮ್ಮ ಕೃಷಿ ಭೂಮಿಯಲ್ಲಿ 17 ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ. <ref name=":1">{{Cite news|url=https://www.villagesquare.in/2017/08/25/maharashtras-tribal-farmers-revive-traditional-crops/|title=Maharashtra's tribal farmers revive traditional crops|date=25 August 2017|work=Village Square|access-date=22 November 2018}}</ref> ಅವರನ್ನು 2017 ರಲ್ಲಿ BAIF ಡೆವಲಪ್‌ಮೆಂಟ್ ರಿಸರ್ಚ್ ಫೌಂಡೇಶನ್ ಭೇಟಿ ಮಾಡಿತು.ರಾಹಿಬಾಯಿ ಬೆಂಬಲಿಸಿದ ಉದ್ಯಾನಗಳಲ್ಲಿ ಇಡೀ ವರ್ಷದ ಕುಟುಂಬದ ಆಹಾರದ ಅವಶ್ಯಕತೆಗಳನ್ನು ಪೂರೈಸಲು ಸಾಕಷ್ಟು ಉತ್ಪನ್ನಗಳಿವೆ ಎಂದು ಕಂಡುಹಿಡಿದರು. <ref name=":1" /> ಅವರು ಹತ್ತಿರದ ಹಳ್ಳಿಗಳಲ್ಲಿ ಸ್ವ-ಸಹಾಯ ಗುಂಪುಗಳು ಮತ್ತು ಕುಟುಂಬಗಳಿಗಾಗಿ ಹಯಸಿಂತ್ ಬೀನ್ಸ್ ಅನ್ನು ಅಭಿವೃದ್ಧಿಪಡಿಸಿದರು. <ref name=":1">{{Cite news|url=https://www.villagesquare.in/2017/08/25/maharashtras-tribal-farmers-revive-traditional-crops/|title=Maharashtra's tribal farmers revive traditional crops|date=25 August 2017|work=Village Square|access-date=22 November 2018}}</ref> ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್‌ನ ಮಾಜಿ ಮಹಾನಿರ್ದೇಶಕ ರಘುನಾಥ್ ಮಶೆಲ್ಕರ್ ಅವರು 'ಬೀಜ ಮಾತೆ' ಎಂದು ಬಣ್ಣಿಸಿದ್ದಾರೆ. ಅವರು ಸ್ವ-ಸಹಾಯ ಗುಂಪು ಕಲ್ಸುಬಾಯಿ ಪರಿಸರ ಬಿಯಾನ್ಸೆ ಸರ್ವಧಾನ್ ಕೇಂದ್ರದ ಸಕ್ರಿಯ ಸದಸ್ಯೆ <ref>{{Cite web|url=http://www.baif.org.in/doc/research_on_going_research_projects/MGB-E-News-Letter-July-2016.pdf|title=Maharashtra Gene Bank Programme for Conservation|date=July 2016|website=BAIF Maharashtra Gene Bank Newsletter|access-date=22 November 2018}}</ref> (ಅನುವಾದ: ಕಲ್ಸುಬಾಯಿ ಪ್ರದೇಶದಲ್ಲಿ ಬೀಜ ಸಂರಕ್ಷಣೆ ಸಮಿತಿ). ಹೊಲಗಳಲ್ಲಿ ನೀರನ್ನು ಕೊಯ್ಲು ಮಾಡುವ ತನ್ನದೇ ಆದ ವಿಧಾನಗಳನ್ನು ರಚಿಸಿ ಪಾಳುಭೂಮಿಯನ್ನು ಉತ್ಪಾದಕ ಭೂಮಿಯನ್ನಾಗಿ ಪರಿವರ್ತಿಸುತ್ತಾರೆ. ಅವರು ರೈತರು ಮತ್ತು ವಿದ್ಯಾರ್ಥಿಗಳಿಗೆ ಬೀಜಗಳನ್ನು ಆಯ್ಕೆ ಮಾಡುವ ವಿಧಾನಗಳ ಬಗ್ಗೆ ತರಬೇತಿ ನೀಡುತ್ತಾರೆ, ಫಲವತ್ತಾದ ಮಣ್ಣನ್ನು ಇಟ್ಟುಕೊಳ್ಳುತ್ತಾರೆ ಮತ್ತು ಕೀಟಗಳನ್ನು ನಿರ್ವಹಿಸುತ್ತಾರೆ. <ref>{{Cite news|url=https://www.scoopwhoop.com/bbc-influential-women-2018-indians/?1#.xp8iwr8c3|title=Meet The 3 Indian Women Who’ve Made It To BBC's List of Most Influential & Inspiring Women of 2018|last=ScoopWhoop|date=20 November 2018|work=ScoopWhoop|access-date=22 November 2018}}</ref> ರಾಹಿಬಾಯಿ ಅವರು ನಾಲ್ಕು ಹಂತದ ಭತ್ತದ ಕೃಷಿಯಲ್ಲಿ ನುರಿತವರು. <ref>{{Cite news|url=https://www.thebetterindia.com/114951/maharashtra-seed-mother-conservation-native-varieties/|title='Seed Mother' Rahibai's Story: How She Saved Over 80 Varieties of Native Seeds!|date=23 September 2017|work=The Better India|access-date=22 November 2018}}</ref> ಮಹಾರಾಷ್ಟ್ರ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಟ್ರಾನ್ಸ್‌ಫರ್ ಫಾರ್ ರೂರಲ್ ಏರಿಯಾಸ್ (MITTRA) ದ ಬೆಂಬಲದೊಂದಿಗೆ ಅವರು ತನ್ನ ಹೊಲದಲ್ಲಿ ಕೋಳಿ ಸಾಕಣಿಕೆ ಕಲಿಯುತ್ತಿದ್ದರೆ. <ref>{{Cite news|url=http://www.indianwomenblog.org/rahibai-makes-it-to-bbcs-100-women-2018-list-by-becoming-the-seed-mother-of-india/|title=Rahibai Makes It To BBC's 100 Women 2018 List By Becoming The 'Seed Mother' Of India|last=Sharma|first=Khushboo|date=21 November 2018|work=Indian Women Blog – Stories of Indian Women|access-date=22 November 2018}}</ref> === ಪ್ರಶಸ್ತಿಗಳು === [[ಚಿತ್ರ:Ram_Nath_Kovind_presenting_the_Nari_Shakti_Puruskar_for_the_year_2018_to_Ms._Rahibai_Soma_Popere_H2019030865839.jpg|link=//upload.wikimedia.org/wikipedia/commons/thumb/0/00/Ram_Nath_Kovind_presenting_the_Nari_Shakti_Puruskar_for_the_year_2018_to_Ms._Rahibai_Soma_Popere_H2019030865839.jpg/220px-Ram_Nath_Kovind_presenting_the_Nari_Shakti_Puruskar_for_the_year_2018_to_Ms._Rahibai_Soma_Popere_H2019030865839.jpg|thumb| [[ರಾಮ್ ನಾಥ್ ಕೋವಿಂದ್]] ಅವರು 2018 ರಲ್ಲಿ ನಾರಿ ಶಕ್ತಿ ಪುರಸ್ಕಾರವನ್ನು ನೀಡುತ್ತಿದ್ದಾರೆ]] * BBC 100 ಮಹಿಳೆಯರು 2018 <ref>{{Cite news|url=https://www.bbc.com/news/world-46225037|title=BBC 100 Women 2018: Who is on the list?|date=19 November 2018|work=BBC News|access-date=22 November 2018}}</ref> * ಅತ್ಯುತ್ತಮ ಬೀಜ ರಕ್ಷಕ ಪ್ರಶಸ್ತಿ <ref name=":0">{{Cite news|url=http://puneinternationalcentre.org/innovators/srimati-rahibai-soma-popere/|title=Srimati Rahibai Soma Popere|work=Pune International Centre|access-date=22 November 2018}}</ref> * BAIF ಡೆವಲಪ್‌ಮೆಂಟ್ ರಿಸರ್ಚ್ ಫೌಂಡೇಶನ್ ಅತ್ಯುತ್ತಮ ರೈತ ಪ್ರಶಸ್ತಿ <ref name=":0" /> * ನಾರಿ ಶಕ್ತಿ ಪುರಸ್ಕಾರ್, 2018, ಭಾರತ ಸರ್ಕಾರದ [[ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ|ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ಸ್ಥಾಪಿಸಲಾಗಿದೆ]] . <ref>{{Cite news|url=https://www.tribuneindia.com/news/nation/president-confers-nari-shakti-awards-on-44-women/739961.html|title=President confers Nari Shakti awards on 44 women|date=9 March 2019|work=The Tribune|access-date=12 March 2019}}</ref> * [[ಪದ್ಮಶ್ರೀ]], 2020 <ref>{{Cite news|url=https://www.thehindu.com/news/national/full-list-of-2020-padma-awardees/article30656841.ece|title=Full list of 2020 Padma awardees|date=26 January 2020|work=The Hindu|access-date=26 January 2020}}</ref> [[ರಾಮ್ ನಾಥ್ ಕೋವಿಂದ್]] ಅವರು ರಾಹಿಬಾಯಿ ಪೋಪೆರೆ [[ಪದ್ಮಶ್ರೀ|ಅವರಿಗೆ ಪದ್ಮಶ್ರೀ]] ಪ್ರಧಾನ ಮಾಡಿದರು.ಇದರ ಜೊತೆಗೆ ಜನವರಿ 2015 ರಲ್ಲಿ, ಬಯೋವರ್ಸಿಟಿ ಇಂಟರ್‌ನ್ಯಾಶನಲ್‌ನ ಗೌರವ ಸಂಶೋಧನಾ ಫೆಲೋ ,ಪ್ರೇಮ್ ಮಾಥುರ್ ಮತ್ತು ಭಾರತದಲ್ಲಿನ ಸಸ್ಯ ಪ್ರಭೇದಗಳು ಮತ್ತು ರೈತರ ಹಕ್ಕುಗಳ ರಕ್ಷಣೆಗಾಗಿ ಸರ್ಕಾರಿ ಸಂಸ್ಥೆಯ ಅಧ್ಯಕ್ಷ ಆರ್‌ಆರ್ ಹಂಚಿನಾಳ್ ಅವರಿಂದ ಮೆಚ್ಚುಗೆಯನ್ನು ಪಡೆದರು. <ref name=":0">{{Cite news|url=http://puneinternationalcentre.org/innovators/srimati-rahibai-soma-popere/|title=Srimati Rahibai Soma Popere|work=Pune International Centre|access-date=22 November 2018}}</ref> == ಉಲ್ಲೇಖಗಳು == <references group="" responsive="1"></references> [[ವರ್ಗ:ಜೀವಂತ ವ್ಯಕ್ತಿಗಳು]] [[ವರ್ಗ:೧೯೬೪ ಜನನ]] obauoju87z7069gkio72eax90kuheak ಸದಸ್ಯ:B S Rashmi/ಸುಮಿತ್ ಆಂಟಿಲ್ 2 144081 1111394 1110673 2022-08-03T11:38:13Z B S Rashmi 77253 wikitext text/x-wiki {{infobox sportsperson | name =ಸುಮಿತ್ ಆಂಟಿಲ್ | image = Shri Sumit Antil (cropped).jpg | imagesize = | caption = | birth_date =6 ಜುಲೈ 1998(ವರ್ಷ-24) | birth_place = ಸೋನೆಪಟ್, [[ಹರಿಯಾಣ]], [[ಭಾರತ]] | country = ಭಾರತ | sport = ಪ್ಯಾರಾ-ಅಥ್ಲೆಟಿಕ್ಸ್ | disability class = [[T64 (classification)|T64]] | club = | coach = | paralympics = 2020 ಬೇಸಿಗೆ ಪ್ಯಾರಾಲಿಂಪಿಕ್ಸ್|2020 ಟೋಕ್ಯೊ | Medal sport =ಪುರುಷರ ಪ್ಯಾರಾ ಅಥ್ಲೆಟಿಕ್ಸ್ |MedalCountry = [[ಭಾರತ]] |MedalCompetition = ಪ್ಯಾರಾಲಿಂಪಿಕ್ಸ್ |MedalGold |=2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್ ಪುರುಷರ ಜಾವೆಲಿನ್ ಎಸೆತ F64 | pb = '''ವಿಶ್ವ ದಾಖಲೆ''' 68.55 ಮೀಟರ್ (2021) <ref>{{Cite web|url=https://sports.ndtv.com/olympics-2020/tokyo-paralympics-sumit-antil-wins-javelin-f64-gold-sets-new-world-record-2523760|title=Tokyo Paralympics: Sumit Antil Wins Javelin (F64) Gold, Sets New World Record|website=sports.ndtv.com|access-date=30 August 2021}}</ref> }} '''ಸುಮಿತ್ ಆಂಟಿಲ್''' (ಜನನ 6 ಜುಲೈ 1998) ಅವರು ಒಬ್ಬ ಭಾರತೀಯ ಪ್ಯಾರಾಲಿಂಪಿಯನ್ ಮತ್ತು ಜಾವೆಲಿನ್ ಎಸೆತಗಾರ . ಅವರು [[2020 ಬೇಸಿಗೆ ಪ್ಯಾರಾಲಿಂಪಿಕ್ಸ್|2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ]] ಪುರುಷರ ಜಾವೆಲಿನ್ ಥ್ರೋ F64 ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದರು. <ref>{{Cite web|url=https://olympics.com/tokyo-2020/paralympic-games/en/results/athletics/event-schedule-men-s-javelin-throw-f64.htm|title=Athletics - Men's Javelin Throw - F64 Schedule {{!}} Tokyo 2020 Paralympics|website=Olympics.com|archive-url=https://web.archive.org/web/20210830132240/https://olympics.com/tokyo-2020/paralympic-games/en/results/athletics/event-schedule-men-s-javelin-throw-f64.htm|archive-date=2021-08-30|access-date=2021-08-30}}</ref> ಅವರು ಪ್ಯಾರಾಲಿಂಪಿಕ್ ಫೈನಲ್‌ನಲ್ಲಿ 68.55 ಮೀಟರ್‌ಗಳನ್ನು ಎಸೆದಿದ್ದು, ಪ್ರಸ್ತುತ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. <ref>[https://timesofindia.indiatimes.com/sports/tokyo-paralympics/tokyo-paralympics-2021-live-updates-tokyo-2020-paralympic-games-day-7/amp_liveblog/85754248.cms Tokyo Paralympics 2021 highlights: Sumit Antil wins gold, creates world record in javelin throw F64 event] ''The Times of India''. </ref> == ಆರಂಭಿಕ ಜೀವನ == ಸುಮಿತ್ ಆಂಟಿಲ್ ಅವರು 6 ಜುಲೈ 1998 ರಂದು ಭಾರತದ [[ಹರಿಯಾಣ|ಹರಿಯಾಣದ]] ಸೋನಿಪತ್‌ನ ಖೇವ್ರಾದಲ್ಲಿ ಜನಿಸಿದರು. ಯುವಕ ಸುಮಿತ್ ಕುಸ್ತಿಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಮತ್ತು ಭಾರತೀಯ ಸೇನೆಗೆ ಸೇರಲು ಬಯಸಿದ್ದರು. <ref name="OI">{{Cite news|url=https://www.outlookindia.com/newsscroll/amp/javelin-throwers-lead-athletics-medal-rush-sumit-wins-gold-with-smashing-world-record-show/2150620|title=Javelin throwers lead athletics medal rush, Sumit wins gold with smashing world record show|date=30 Aug 2021|work=[[Outlook (Indian magazine)|Outlook]]|archive-url=https://archive.today/SOPAK|archive-date=30 Aug 2021|publisher=[[Press Trust of India]]}}</ref> <ref>{{Cite web|url=https://vatchittagong.org/sumit-antil-paralympics-2021|title=Sumit Antil Paralympics 2021: Tokyo Olympic Gold Winner|last=Vatchittagong|language=en-US|access-date=2021-08-30}}</ref> 2015 ರಲ್ಲಿ, ಅವರು 17 ವರ್ಷದವರಾಗಿದ್ದಾಗ, ತರಬೇತಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ವೇಗವಾಗಿ ಬಂದ ಟ್ರಕ್ ಅವರ ಮೋಟಾರ್‌ಬೈಕಿಗೆ ಡಿಕ್ಕಿ ಹೊಡೆದಿತ್ತು. ಇದರಿಂದ ಎಡಗಾಲು ತುಂಡಾಗಿ ಕುಸ್ತಿಪಟು ಆಗುವ ಕನಸನ್ನು ಕೈಬಿಡಬೇಕಾಯಿತು. ಪ್ಯಾರಾ ಚಾಂಪಿಯನ್ಸ್ ಕಾರ್ಯಕ್ರಮದ ಮೂಲಕ ಗೋಸ್ಪೋರ್ಟ್ಸ್ ಫೌಂಡೇಶನ್ <ref>{{Cite web|url=https://timesofindia.indiatimes.com/sports/more-sports/athletics/sumit-antil-betters-javelin-world-record-at-national-para-athletics-championships/articleshow/81712825.cms|title=Sumit Antil betters javelin world record at National Para Athletics Championships|last=Cyriac|first=Biju Babu|date=26 March 2021|website=The Times of India|access-date=2021-08-30}}</ref> ನಿಂದ ಸುಮಿತ್‌ರವರರಿಗೆ ಬೆಂಬಲ ದೊರಕಿತು. ಸೋನಿಪತ್‌ನ ದೇವ್ ರಿಷಿ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ತನ್ನ ಮಾಧ್ಯಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದರು. ದೆಹಲಿ ವಿಶ್ವವಿದ್ಯಾನಿಲಯದ ರಾಮ್‌ಜಾಸ್ ಕಾಲೇಜಿನಿಂದ ಬಿ.ಕಾಂ ಮಾಡುತ್ತಿರುವಾಗ , ಆಂಟಿಲ್‌ನನ್ನು ಇನ್ನೊಬ್ಬ ಪ್ಯಾರಾ ಅಥ್ಲೀಟ್ ರಾಜ್‌ಕುಮಾರ್ ಅವರಿಗೆ ಪರಿಚಯಿಸಿದರು, . 2017 ರಲ್ಲಿ, ಆಂಟಿಲ್ ದೆಹಲಿಯಲ್ಲಿ ನಿತಿನ್ ಜೈಸ್ವಾಲ್ ಅವರಿಂದ ತರಬೇತಿಯನ್ನು ಪ್ರಾರಂಭಿಸಿ ವಿವಿಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಸ್ಪರ್ಧಿಸಿದರು. ಅವರು ರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಜಾವೆಲಿನ್‌ನಲ್ಲಿ ಸ್ಪರ್ಧಿಸಲು ಪ್ರಾರಂಭಿಸಿದರು ಮತ್ತು ಗೋಸ್ಪೋರ್ಟ್ಸ್ ಅವರನ್ನು 2019 ರಲ್ಲಿ ಪ್ಯಾರಾ ಚಾಂಪಿಯನ್ಸ್ ಪ್ರೋಗ್ರಾಂಗೆ ಸೇರಿಸಿತು.{{Fact|date=August 2021}} == ವೃತ್ತಿ == 2019 ರಲ್ಲಿ, ಇಟಲಿಯಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ, ಅವರು ಕಂಬೈನ್ಡ್ ಈವೆಂಟ್‌ನಲ್ಲಿ ಬೆಳ್ಳಿ ಪದಕವನ್ನು ಗೆಲ್ಲುವ ಮಾರ್ಗದಲ್ಲಿ F64 ವಿಭಾಗದಲ್ಲಿ ವಿಶ್ವ ದಾಖಲೆಯನ್ನು ಮುರಿದರು. ನಂತರ ಅವರು ದುಬೈ, 2019 ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು ಮತ್ತು ಈ ಪ್ರಕ್ರಿಯೆಯಲ್ಲಿ F64 ವಿಭಾಗದಲ್ಲಿ ತಮ್ಮದೇ ಆದ ವಿಶ್ವ ದಾಖಲೆಯನ್ನು ಮುರಿದರು. <ref>{{Cite web|url=https://scroll.in/field/943135/watch-sandeep-sumit-bag-javelin-gold-silver-with-world-record-throws-at-para-athletics-worlds|title=Watch: Sandeep, Sumit bag javelin gold, silver with world record throws at Para Athletics Worlds|last=|first=|date=9 November 2019|website=Scroll.in|access-date=2021-08-30}}</ref> <ref>{{Cite web|url=https://sportstar.thehindu.com/other-sports/world-para-athletics-championships-sandeep-chaudhary-sumit-create-world-record-win-gold-silver-medals/article29925508.ece|title=World Para Athletics C’ships: Sandeep, Sumit create world records|last=PTI|website=Sportstar|language=en|access-date=2021-08-30}}</ref> 30 ಆಗಸ್ಟ್ 2021 ರಂದು, ಆಂಟಿಲ್ [[2020 ಬೇಸಿಗೆ ಪ್ಯಾರಾಲಿಂಪಿಕ್ಸ್|2020 ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ]] ಜಾವೆಲಿನ್ ಥ್ರೋ F64 ನಲ್ಲಿ ವಿಶ್ವ ದಾಖಲೆಯ 68.55 ಮೀ ಎಸೆತದೊಂದಿಗೆ ಚಿನ್ನದ ಪದಕವನ್ನು ಗೆದ್ದರು. <ref>{{Cite web|url=https://indianexpress.com/article/sports/sport-others/sumit-antil-wins-gold-breaks-world-record-thrice-7478436/|title=Tokyo Paralympics: Sumit Antil wins gold, breaks world record thrice|last=Express|first=India|date=30 August 2021|website=TheIndianExpress|access-date=30 August 2021}}</ref> == ಕುಟುಂಬ == ಸುಮಿತ್ ಅಂತಿಲ್ ಅವರ ಕುಟುಂಬವು ಅವರ ತಾಯಿ ನಿರಾಮಲಾ ದೇವಿ ಮತ್ತು ಮೂವರು ಸಹೋದರಿಯರಾದ ಕಿರಣ್, ಸುಶೀಲಾ ಮತ್ತು ರೇಣು ಅವರನ್ನು ಒಳಗೊಂಡಿದೆ. ಅವರ ತಂದೆ ರಾಮ್ ಕುಮಾರ್ ಅವರು ಏಳು ವರ್ಷದವರಾಗಿದ್ದಾಗ ನಿಧನರಾದರು.  == ಪ್ರಶಸ್ತಿಗಳು == * 2021 - [[ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ|ಖೇಲ್ ರತ್ನ ಪ್ರಶಸ್ತಿ]], ಭಾರತದ ಅತ್ಯುನ್ನತ ಕ್ರೀಡಾ ಗೌರವ. <ref>{{Cite web|url=https://www.news18.com/news/sports/national-sports-awards-2021-neeraj-chopra-lovlina-borgohain-mithali-raj-among-9-others-to-get-khel-ratna-4396067.html|title=National Sports Awards 2021: Neeraj Chopra, Lovlina Borgohain, Mithali Raj Among 9 Others to Get Khel Ratna|date=2021-11-02|website=News18|language=en|access-date=2021-11-02}}</ref> * 2022 - [[ಪದ್ಮಶ್ರೀ|ಪದ್ಮಶ್ರೀ ಪ್ರಶಸ್ತಿ]], ಭಾರತ ಗಣರಾಜ್ಯದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. == ಸಹ ನೋಡಿ == * ಭಾರತದಲ್ಲಿ ಅಥ್ಲೆಟಿಕ್ಸ್ * [[2020 ಬೇಸಿಗೆ ಪ್ಯಾರಾಲಿಂಪಿಕ್ಸಿನಲ್ಲಿ ಭಾರತ|2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ]] == ಉಲ್ಲೇಖಗಳು == {{Reflist}} [[ವರ್ಗ:ಜೀವಂತ ವ್ಯಕ್ತಿಗಳು]] 8hv34ui4yoqas1je7fpr70zjxdnwqrx 1111395 1111394 2022-08-03T11:41:20Z B S Rashmi 77253 wikitext text/x-wiki {{infobox sportsperson | name =ಸುಮಿತ್ ಆಂಟಿಲ್ | image = Shri Sumit Antil (cropped).jpg | imagesize = | caption = ಸುಮಿತ್ ಆಂಟಿಲ್ | birth_date =6 ಜುಲೈ 1998(ವರ್ಷ-24) | birth_place = ಸೋನೆಪಟ್, [[ಹರಿಯಾಣ]], [[ಭಾರತ]] | country = ಭಾರತ | sport = ಪ್ಯಾರಾ-ಅಥ್ಲೆಟಿಕ್ಸ್ | disability class = [[T64 (classification)|T64]] | club = | coach = | paralympics = 2020 ಬೇಸಿಗೆ ಪ್ಯಾರಾಲಿಂಪಿಕ್ಸ್|2020 ಟೋಕ್ಯೊ | medaltemplates = {{MedalSport |ಪುರುಷರ ಪ್ಯಾರಾ ಅಥ್ಲೆಟಿಕ್ಸ್ }} {{MedalCountry | INDIA }} {{MedalCompetition | ಪ್ಯಾರಾಲಿಂಪಿಕ್ಸ್}} {{MedalGold | 2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್|2020 ಟೋಕಿಯೋ | 2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್ – ಪುರುಷರ ಜಾವೆಲಿನ್ ಎಸೆತ|ಜಾವೆಲಿನ್ ಎಸೆತ F64 }} | residence = | pb = '''ವಿಶ್ವ ದಾಖಲೆ''' 68.55 ಮೀಟರ್ (2021) <ref>{{Cite web|url=https://sports.ndtv.com/olympics-2020/tokyo-paralympics-sumit-antil-wins-javelin-f64-gold-sets-new-world-record-2523760|title=Tokyo Paralympics: Sumit Antil Wins Javelin (F64) Gold, Sets New World Record|website=sports.ndtv.com|access-date=30 August 2021}}</ref> }} '''ಸುಮಿತ್ ಆಂಟಿಲ್''' (ಜನನ 6 ಜುಲೈ 1998) ಅವರು ಒಬ್ಬ ಭಾರತೀಯ ಪ್ಯಾರಾಲಿಂಪಿಯನ್ ಮತ್ತು ಜಾವೆಲಿನ್ ಎಸೆತಗಾರ . ಅವರು [[2020 ಬೇಸಿಗೆ ಪ್ಯಾರಾಲಿಂಪಿಕ್ಸ್|2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ]] ಪುರುಷರ ಜಾವೆಲಿನ್ ಥ್ರೋ F64 ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದರು. <ref>{{Cite web|url=https://olympics.com/tokyo-2020/paralympic-games/en/results/athletics/event-schedule-men-s-javelin-throw-f64.htm|title=Athletics - Men's Javelin Throw - F64 Schedule {{!}} Tokyo 2020 Paralympics|website=Olympics.com|archive-url=https://web.archive.org/web/20210830132240/https://olympics.com/tokyo-2020/paralympic-games/en/results/athletics/event-schedule-men-s-javelin-throw-f64.htm|archive-date=2021-08-30|access-date=2021-08-30}}</ref> ಅವರು ಪ್ಯಾರಾಲಿಂಪಿಕ್ ಫೈನಲ್‌ನಲ್ಲಿ 68.55 ಮೀಟರ್‌ಗಳನ್ನು ಎಸೆದಿದ್ದು, ಪ್ರಸ್ತುತ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. <ref>[https://timesofindia.indiatimes.com/sports/tokyo-paralympics/tokyo-paralympics-2021-live-updates-tokyo-2020-paralympic-games-day-7/amp_liveblog/85754248.cms Tokyo Paralympics 2021 highlights: Sumit Antil wins gold, creates world record in javelin throw F64 event] ''The Times of India''. </ref> == ಆರಂಭಿಕ ಜೀವನ == ಸುಮಿತ್ ಆಂಟಿಲ್ ಅವರು 6 ಜುಲೈ 1998 ರಂದು ಭಾರತದ [[ಹರಿಯಾಣ|ಹರಿಯಾಣದ]] ಸೋನಿಪತ್‌ನ ಖೇವ್ರಾದಲ್ಲಿ ಜನಿಸಿದರು. ಯುವಕ ಸುಮಿತ್ ಕುಸ್ತಿಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಮತ್ತು ಭಾರತೀಯ ಸೇನೆಗೆ ಸೇರಲು ಬಯಸಿದ್ದರು. <ref name="OI">{{Cite news|url=https://www.outlookindia.com/newsscroll/amp/javelin-throwers-lead-athletics-medal-rush-sumit-wins-gold-with-smashing-world-record-show/2150620|title=Javelin throwers lead athletics medal rush, Sumit wins gold with smashing world record show|date=30 Aug 2021|work=[[Outlook (Indian magazine)|Outlook]]|archive-url=https://archive.today/SOPAK|archive-date=30 Aug 2021|publisher=[[Press Trust of India]]}}</ref> <ref>{{Cite web|url=https://vatchittagong.org/sumit-antil-paralympics-2021|title=Sumit Antil Paralympics 2021: Tokyo Olympic Gold Winner|last=Vatchittagong|language=en-US|access-date=2021-08-30}}</ref> 2015 ರಲ್ಲಿ, ಅವರು 17 ವರ್ಷದವರಾಗಿದ್ದಾಗ, ತರಬೇತಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ವೇಗವಾಗಿ ಬಂದ ಟ್ರಕ್ ಅವರ ಮೋಟಾರ್‌ಬೈಕಿಗೆ ಡಿಕ್ಕಿ ಹೊಡೆದಿತ್ತು. ಇದರಿಂದ ಎಡಗಾಲು ತುಂಡಾಗಿ ಕುಸ್ತಿಪಟು ಆಗುವ ಕನಸನ್ನು ಕೈಬಿಡಬೇಕಾಯಿತು. ಪ್ಯಾರಾ ಚಾಂಪಿಯನ್ಸ್ ಕಾರ್ಯಕ್ರಮದ ಮೂಲಕ ಗೋಸ್ಪೋರ್ಟ್ಸ್ ಫೌಂಡೇಶನ್ <ref>{{Cite web|url=https://timesofindia.indiatimes.com/sports/more-sports/athletics/sumit-antil-betters-javelin-world-record-at-national-para-athletics-championships/articleshow/81712825.cms|title=Sumit Antil betters javelin world record at National Para Athletics Championships|last=Cyriac|first=Biju Babu|date=26 March 2021|website=The Times of India|access-date=2021-08-30}}</ref> ನಿಂದ ಸುಮಿತ್‌ರವರರಿಗೆ ಬೆಂಬಲ ದೊರಕಿತು. ಸೋನಿಪತ್‌ನ ದೇವ್ ರಿಷಿ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ತನ್ನ ಮಾಧ್ಯಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದರು. ದೆಹಲಿ ವಿಶ್ವವಿದ್ಯಾನಿಲಯದ ರಾಮ್‌ಜಾಸ್ ಕಾಲೇಜಿನಿಂದ ಬಿ.ಕಾಂ ಮಾಡುತ್ತಿರುವಾಗ , ಆಂಟಿಲ್‌ನನ್ನು ಇನ್ನೊಬ್ಬ ಪ್ಯಾರಾ ಅಥ್ಲೀಟ್ ರಾಜ್‌ಕುಮಾರ್ ಅವರಿಗೆ ಪರಿಚಯಿಸಿದರು, . 2017 ರಲ್ಲಿ, ಆಂಟಿಲ್ ದೆಹಲಿಯಲ್ಲಿ ನಿತಿನ್ ಜೈಸ್ವಾಲ್ ಅವರಿಂದ ತರಬೇತಿಯನ್ನು ಪ್ರಾರಂಭಿಸಿ ವಿವಿಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಸ್ಪರ್ಧಿಸಿದರು. ಅವರು ರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಜಾವೆಲಿನ್‌ನಲ್ಲಿ ಸ್ಪರ್ಧಿಸಲು ಪ್ರಾರಂಭಿಸಿದರು ಮತ್ತು ಗೋಸ್ಪೋರ್ಟ್ಸ್ ಅವರನ್ನು 2019 ರಲ್ಲಿ ಪ್ಯಾರಾ ಚಾಂಪಿಯನ್ಸ್ ಪ್ರೋಗ್ರಾಂಗೆ ಸೇರಿಸಿತು.{{Fact|date=August 2021}} == ವೃತ್ತಿ == 2019 ರಲ್ಲಿ, ಇಟಲಿಯಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ, ಅವರು ಕಂಬೈನ್ಡ್ ಈವೆಂಟ್‌ನಲ್ಲಿ ಬೆಳ್ಳಿ ಪದಕವನ್ನು ಗೆಲ್ಲುವ ಮಾರ್ಗದಲ್ಲಿ F64 ವಿಭಾಗದಲ್ಲಿ ವಿಶ್ವ ದಾಖಲೆಯನ್ನು ಮುರಿದರು. ನಂತರ ಅವರು ದುಬೈ, 2019 ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು ಮತ್ತು ಈ ಪ್ರಕ್ರಿಯೆಯಲ್ಲಿ F64 ವಿಭಾಗದಲ್ಲಿ ತಮ್ಮದೇ ಆದ ವಿಶ್ವ ದಾಖಲೆಯನ್ನು ಮುರಿದರು. <ref>{{Cite web|url=https://scroll.in/field/943135/watch-sandeep-sumit-bag-javelin-gold-silver-with-world-record-throws-at-para-athletics-worlds|title=Watch: Sandeep, Sumit bag javelin gold, silver with world record throws at Para Athletics Worlds|last=|first=|date=9 November 2019|website=Scroll.in|access-date=2021-08-30}}</ref> <ref>{{Cite web|url=https://sportstar.thehindu.com/other-sports/world-para-athletics-championships-sandeep-chaudhary-sumit-create-world-record-win-gold-silver-medals/article29925508.ece|title=World Para Athletics C’ships: Sandeep, Sumit create world records|last=PTI|website=Sportstar|language=en|access-date=2021-08-30}}</ref> 30 ಆಗಸ್ಟ್ 2021 ರಂದು, ಆಂಟಿಲ್ [[2020 ಬೇಸಿಗೆ ಪ್ಯಾರಾಲಿಂಪಿಕ್ಸ್|2020 ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ]] ಜಾವೆಲಿನ್ ಥ್ರೋ F64 ನಲ್ಲಿ ವಿಶ್ವ ದಾಖಲೆಯ 68.55 ಮೀ ಎಸೆತದೊಂದಿಗೆ ಚಿನ್ನದ ಪದಕವನ್ನು ಗೆದ್ದರು. <ref>{{Cite web|url=https://indianexpress.com/article/sports/sport-others/sumit-antil-wins-gold-breaks-world-record-thrice-7478436/|title=Tokyo Paralympics: Sumit Antil wins gold, breaks world record thrice|last=Express|first=India|date=30 August 2021|website=TheIndianExpress|access-date=30 August 2021}}</ref> == ಕುಟುಂಬ == ಸುಮಿತ್ ಅಂತಿಲ್ ಅವರ ಕುಟುಂಬವು ಅವರ ತಾಯಿ ನಿರಾಮಲಾ ದೇವಿ ಮತ್ತು ಮೂವರು ಸಹೋದರಿಯರಾದ ಕಿರಣ್, ಸುಶೀಲಾ ಮತ್ತು ರೇಣು ಅವರನ್ನು ಒಳಗೊಂಡಿದೆ. ಅವರ ತಂದೆ ರಾಮ್ ಕುಮಾರ್ ಅವರು ಏಳು ವರ್ಷದವರಾಗಿದ್ದಾಗ ನಿಧನರಾದರು.  == ಪ್ರಶಸ್ತಿಗಳು == * 2021 - [[ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ|ಖೇಲ್ ರತ್ನ ಪ್ರಶಸ್ತಿ]], ಭಾರತದ ಅತ್ಯುನ್ನತ ಕ್ರೀಡಾ ಗೌರವ. <ref>{{Cite web|url=https://www.news18.com/news/sports/national-sports-awards-2021-neeraj-chopra-lovlina-borgohain-mithali-raj-among-9-others-to-get-khel-ratna-4396067.html|title=National Sports Awards 2021: Neeraj Chopra, Lovlina Borgohain, Mithali Raj Among 9 Others to Get Khel Ratna|date=2021-11-02|website=News18|language=en|access-date=2021-11-02}}</ref> * 2022 - [[ಪದ್ಮಶ್ರೀ|ಪದ್ಮಶ್ರೀ ಪ್ರಶಸ್ತಿ]], ಭಾರತ ಗಣರಾಜ್ಯದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. == ಸಹ ನೋಡಿ == * ಭಾರತದಲ್ಲಿ ಅಥ್ಲೆಟಿಕ್ಸ್ * [[2020 ಬೇಸಿಗೆ ಪ್ಯಾರಾಲಿಂಪಿಕ್ಸಿನಲ್ಲಿ ಭಾರತ|2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ]] == ಉಲ್ಲೇಖಗಳು == {{Reflist}} [[ವರ್ಗ:ಜೀವಂತ ವ್ಯಕ್ತಿಗಳು]] e7uts2b7gheu3ge1jk2l2m0702qmslj 1111396 1111395 2022-08-03T11:43:17Z B S Rashmi 77253 wikitext text/x-wiki {{infobox sportsperson | name =ಸುಮಿತ್ ಆಂಟಿಲ್ | image = Shri Sumit Antil (cropped).jpg | imagesize = | caption = ಸುಮಿತ್ ಆಂಟಿಲ್ | birth_date =6 ಜುಲೈ 1998(ವರ್ಷ-24) | birth_place = ಸೋನೆಪಟ್, [[ಹರಿಯಾಣ]], [[ಭಾರತ]] | country = ಭಾರತ | sport = ಪ್ಯಾರಾ-ಅಥ್ಲೆಟಿಕ್ಸ್ | disability class = [[T64 (classification)|T64]] | club = | coach = | paralympics = 2020 ಬೇಸಿಗೆ ಪ್ಯಾರಾಲಿಂಪಿಕ್ಸ್|2020 ಟೋಕ್ಯೊ | medaltemplates = {{MedalSport |ಪುರುಷರ ಪ್ಯಾರಾ ಅಥ್ಲೆಟಿಕ್ಸ್ }} {{MedalCountry | Bhaarata }} {{MedalCompetition | ಪ್ಯಾರಾಲಿಂಪಿಕ್ಸ್}} {{MedalGold | 2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್|2020 ಟೋಕಿಯೋ | 2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್ – ಪುರುಷರ ಜಾವೆಲಿನ್ ಎಸೆತ|ಜಾವೆಲಿನ್ ಎಸೆತ F64 }} | residence = | pb = '''ವಿಶ್ವ ದಾಖಲೆ''' 68.55 ಮೀಟರ್ (2021) <ref>{{Cite web|url=https://sports.ndtv.com/olympics-2020/tokyo-paralympics-sumit-antil-wins-javelin-f64-gold-sets-new-world-record-2523760|title=Tokyo Paralympics: Sumit Antil Wins Javelin (F64) Gold, Sets New World Record|website=sports.ndtv.com|access-date=30 August 2021}}</ref> }} '''ಸುಮಿತ್ ಆಂಟಿಲ್''' (ಜನನ 6 ಜುಲೈ 1998) ಅವರು ಒಬ್ಬ ಭಾರತೀಯ ಪ್ಯಾರಾಲಿಂಪಿಯನ್ ಮತ್ತು ಜಾವೆಲಿನ್ ಎಸೆತಗಾರ . ಅವರು [[2020 ಬೇಸಿಗೆ ಪ್ಯಾರಾಲಿಂಪಿಕ್ಸ್|2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ]] ಪುರುಷರ ಜಾವೆಲಿನ್ ಥ್ರೋ F64 ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದರು. <ref>{{Cite web|url=https://olympics.com/tokyo-2020/paralympic-games/en/results/athletics/event-schedule-men-s-javelin-throw-f64.htm|title=Athletics - Men's Javelin Throw - F64 Schedule {{!}} Tokyo 2020 Paralympics|website=Olympics.com|archive-url=https://web.archive.org/web/20210830132240/https://olympics.com/tokyo-2020/paralympic-games/en/results/athletics/event-schedule-men-s-javelin-throw-f64.htm|archive-date=2021-08-30|access-date=2021-08-30}}</ref> ಅವರು ಪ್ಯಾರಾಲಿಂಪಿಕ್ ಫೈನಲ್‌ನಲ್ಲಿ 68.55 ಮೀಟರ್‌ಗಳನ್ನು ಎಸೆದಿದ್ದು, ಪ್ರಸ್ತುತ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. <ref>[https://timesofindia.indiatimes.com/sports/tokyo-paralympics/tokyo-paralympics-2021-live-updates-tokyo-2020-paralympic-games-day-7/amp_liveblog/85754248.cms Tokyo Paralympics 2021 highlights: Sumit Antil wins gold, creates world record in javelin throw F64 event] ''The Times of India''. </ref> == ಆರಂಭಿಕ ಜೀವನ == ಸುಮಿತ್ ಆಂಟಿಲ್ ಅವರು 6 ಜುಲೈ 1998 ರಂದು ಭಾರತದ [[ಹರಿಯಾಣ|ಹರಿಯಾಣದ]] ಸೋನಿಪತ್‌ನ ಖೇವ್ರಾದಲ್ಲಿ ಜನಿಸಿದರು. ಯುವಕ ಸುಮಿತ್ ಕುಸ್ತಿಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಮತ್ತು ಭಾರತೀಯ ಸೇನೆಗೆ ಸೇರಲು ಬಯಸಿದ್ದರು. <ref name="OI">{{Cite news|url=https://www.outlookindia.com/newsscroll/amp/javelin-throwers-lead-athletics-medal-rush-sumit-wins-gold-with-smashing-world-record-show/2150620|title=Javelin throwers lead athletics medal rush, Sumit wins gold with smashing world record show|date=30 Aug 2021|work=[[Outlook (Indian magazine)|Outlook]]|archive-url=https://archive.today/SOPAK|archive-date=30 Aug 2021|publisher=[[Press Trust of India]]}}</ref> <ref>{{Cite web|url=https://vatchittagong.org/sumit-antil-paralympics-2021|title=Sumit Antil Paralympics 2021: Tokyo Olympic Gold Winner|last=Vatchittagong|language=en-US|access-date=2021-08-30}}</ref> 2015 ರಲ್ಲಿ, ಅವರು 17 ವರ್ಷದವರಾಗಿದ್ದಾಗ, ತರಬೇತಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ವೇಗವಾಗಿ ಬಂದ ಟ್ರಕ್ ಅವರ ಮೋಟಾರ್‌ಬೈಕಿಗೆ ಡಿಕ್ಕಿ ಹೊಡೆದಿತ್ತು. ಇದರಿಂದ ಎಡಗಾಲು ತುಂಡಾಗಿ ಕುಸ್ತಿಪಟು ಆಗುವ ಕನಸನ್ನು ಕೈಬಿಡಬೇಕಾಯಿತು. ಪ್ಯಾರಾ ಚಾಂಪಿಯನ್ಸ್ ಕಾರ್ಯಕ್ರಮದ ಮೂಲಕ ಗೋಸ್ಪೋರ್ಟ್ಸ್ ಫೌಂಡೇಶನ್ <ref>{{Cite web|url=https://timesofindia.indiatimes.com/sports/more-sports/athletics/sumit-antil-betters-javelin-world-record-at-national-para-athletics-championships/articleshow/81712825.cms|title=Sumit Antil betters javelin world record at National Para Athletics Championships|last=Cyriac|first=Biju Babu|date=26 March 2021|website=The Times of India|access-date=2021-08-30}}</ref> ನಿಂದ ಸುಮಿತ್‌ರವರರಿಗೆ ಬೆಂಬಲ ದೊರಕಿತು. ಸೋನಿಪತ್‌ನ ದೇವ್ ರಿಷಿ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ತನ್ನ ಮಾಧ್ಯಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದರು. ದೆಹಲಿ ವಿಶ್ವವಿದ್ಯಾನಿಲಯದ ರಾಮ್‌ಜಾಸ್ ಕಾಲೇಜಿನಿಂದ ಬಿ.ಕಾಂ ಮಾಡುತ್ತಿರುವಾಗ , ಆಂಟಿಲ್‌ನನ್ನು ಇನ್ನೊಬ್ಬ ಪ್ಯಾರಾ ಅಥ್ಲೀಟ್ ರಾಜ್‌ಕುಮಾರ್ ಅವರಿಗೆ ಪರಿಚಯಿಸಿದರು, . 2017 ರಲ್ಲಿ, ಆಂಟಿಲ್ ದೆಹಲಿಯಲ್ಲಿ ನಿತಿನ್ ಜೈಸ್ವಾಲ್ ಅವರಿಂದ ತರಬೇತಿಯನ್ನು ಪ್ರಾರಂಭಿಸಿ ವಿವಿಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಸ್ಪರ್ಧಿಸಿದರು. ಅವರು ರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಜಾವೆಲಿನ್‌ನಲ್ಲಿ ಸ್ಪರ್ಧಿಸಲು ಪ್ರಾರಂಭಿಸಿದರು ಮತ್ತು ಗೋಸ್ಪೋರ್ಟ್ಸ್ ಅವರನ್ನು 2019 ರಲ್ಲಿ ಪ್ಯಾರಾ ಚಾಂಪಿಯನ್ಸ್ ಪ್ರೋಗ್ರಾಂಗೆ ಸೇರಿಸಿತು.{{Fact|date=August 2021}} == ವೃತ್ತಿ == 2019 ರಲ್ಲಿ, ಇಟಲಿಯಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ, ಅವರು ಕಂಬೈನ್ಡ್ ಈವೆಂಟ್‌ನಲ್ಲಿ ಬೆಳ್ಳಿ ಪದಕವನ್ನು ಗೆಲ್ಲುವ ಮಾರ್ಗದಲ್ಲಿ F64 ವಿಭಾಗದಲ್ಲಿ ವಿಶ್ವ ದಾಖಲೆಯನ್ನು ಮುರಿದರು. ನಂತರ ಅವರು ದುಬೈ, 2019 ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು ಮತ್ತು ಈ ಪ್ರಕ್ರಿಯೆಯಲ್ಲಿ F64 ವಿಭಾಗದಲ್ಲಿ ತಮ್ಮದೇ ಆದ ವಿಶ್ವ ದಾಖಲೆಯನ್ನು ಮುರಿದರು. <ref>{{Cite web|url=https://scroll.in/field/943135/watch-sandeep-sumit-bag-javelin-gold-silver-with-world-record-throws-at-para-athletics-worlds|title=Watch: Sandeep, Sumit bag javelin gold, silver with world record throws at Para Athletics Worlds|last=|first=|date=9 November 2019|website=Scroll.in|access-date=2021-08-30}}</ref> <ref>{{Cite web|url=https://sportstar.thehindu.com/other-sports/world-para-athletics-championships-sandeep-chaudhary-sumit-create-world-record-win-gold-silver-medals/article29925508.ece|title=World Para Athletics C’ships: Sandeep, Sumit create world records|last=PTI|website=Sportstar|language=en|access-date=2021-08-30}}</ref> 30 ಆಗಸ್ಟ್ 2021 ರಂದು, ಆಂಟಿಲ್ [[2020 ಬೇಸಿಗೆ ಪ್ಯಾರಾಲಿಂಪಿಕ್ಸ್|2020 ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ]] ಜಾವೆಲಿನ್ ಥ್ರೋ F64 ನಲ್ಲಿ ವಿಶ್ವ ದಾಖಲೆಯ 68.55 ಮೀ ಎಸೆತದೊಂದಿಗೆ ಚಿನ್ನದ ಪದಕವನ್ನು ಗೆದ್ದರು. <ref>{{Cite web|url=https://indianexpress.com/article/sports/sport-others/sumit-antil-wins-gold-breaks-world-record-thrice-7478436/|title=Tokyo Paralympics: Sumit Antil wins gold, breaks world record thrice|last=Express|first=India|date=30 August 2021|website=TheIndianExpress|access-date=30 August 2021}}</ref> == ಕುಟುಂಬ == ಸುಮಿತ್ ಅಂತಿಲ್ ಅವರ ಕುಟುಂಬವು ಅವರ ತಾಯಿ ನಿರಾಮಲಾ ದೇವಿ ಮತ್ತು ಮೂವರು ಸಹೋದರಿಯರಾದ ಕಿರಣ್, ಸುಶೀಲಾ ಮತ್ತು ರೇಣು ಅವರನ್ನು ಒಳಗೊಂಡಿದೆ. ಅವರ ತಂದೆ ರಾಮ್ ಕುಮಾರ್ ಅವರು ಏಳು ವರ್ಷದವರಾಗಿದ್ದಾಗ ನಿಧನರಾದರು.  == ಪ್ರಶಸ್ತಿಗಳು == * 2021 - [[ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ|ಖೇಲ್ ರತ್ನ ಪ್ರಶಸ್ತಿ]], ಭಾರತದ ಅತ್ಯುನ್ನತ ಕ್ರೀಡಾ ಗೌರವ. <ref>{{Cite web|url=https://www.news18.com/news/sports/national-sports-awards-2021-neeraj-chopra-lovlina-borgohain-mithali-raj-among-9-others-to-get-khel-ratna-4396067.html|title=National Sports Awards 2021: Neeraj Chopra, Lovlina Borgohain, Mithali Raj Among 9 Others to Get Khel Ratna|date=2021-11-02|website=News18|language=en|access-date=2021-11-02}}</ref> * 2022 - [[ಪದ್ಮಶ್ರೀ|ಪದ್ಮಶ್ರೀ ಪ್ರಶಸ್ತಿ]], ಭಾರತ ಗಣರಾಜ್ಯದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. == ಸಹ ನೋಡಿ == * ಭಾರತದಲ್ಲಿ ಅಥ್ಲೆಟಿಕ್ಸ್ * [[2020 ಬೇಸಿಗೆ ಪ್ಯಾರಾಲಿಂಪಿಕ್ಸಿನಲ್ಲಿ ಭಾರತ|2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ]] == ಉಲ್ಲೇಖಗಳು == {{Reflist}} [[ವರ್ಗ:ಜೀವಂತ ವ್ಯಕ್ತಿಗಳು]] 4o7hvhsvwsm5xd6xd365h72x6ahqu97 1111397 1111396 2022-08-03T11:45:05Z B S Rashmi 77253 wikitext text/x-wiki {{infobox sportsperson | name =ಸುಮಿತ್ ಆಂಟಿಲ್ | image = Shri Sumit Antil (cropped).jpg | imagesize = | caption = ಸುಮಿತ್ ಆಂಟಿಲ್ | birth_date =6 ಜುಲೈ 1998(ವರ್ಷ-24) | birth_place = ಸೋನೆಪಟ್, [[ಹರಿಯಾಣ]], [[ಭಾರತ]] | country = ಭಾರತ | sport = ಪ್ಯಾರಾ-ಅಥ್ಲೆಟಿಕ್ಸ್ | disability class = [[T64 (classification)|T64]] | club = | coach = | paralympics = 2020 ಬೇಸಿಗೆ ಪ್ಯಾರಾಲಿಂಪಿಕ್ಸ್|2020 ಟೋಕ್ಯೊ | medaltemplates = {{MedalSport |ಪುರುಷರ ಪ್ಯಾರಾ ಅಥ್ಲೆಟಿಕ್ಸ್ }} {{ಪದಕದ ದೇಶ |[[ಭಾರತ]] }} {{MedalCompetition | ಪ್ಯಾರಾಲಿಂಪಿಕ್ಸ್}} {{MedalGold | 2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್|2020 ಟೋಕಿಯೋ | 2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್ – ಪುರುಷರ ಜಾವೆಲಿನ್ ಎಸೆತ|ಜಾವೆಲಿನ್ ಎಸೆತ F64 }} | residence = | pb = '''ವಿಶ್ವ ದಾಖಲೆ''' 68.55 ಮೀಟರ್ (2021) <ref>{{Cite web|url=https://sports.ndtv.com/olympics-2020/tokyo-paralympics-sumit-antil-wins-javelin-f64-gold-sets-new-world-record-2523760|title=Tokyo Paralympics: Sumit Antil Wins Javelin (F64) Gold, Sets New World Record|website=sports.ndtv.com|access-date=30 August 2021}}</ref> }} '''ಸುಮಿತ್ ಆಂಟಿಲ್''' (ಜನನ 6 ಜುಲೈ 1998) ಅವರು ಒಬ್ಬ ಭಾರತೀಯ ಪ್ಯಾರಾಲಿಂಪಿಯನ್ ಮತ್ತು ಜಾವೆಲಿನ್ ಎಸೆತಗಾರ . ಅವರು [[2020 ಬೇಸಿಗೆ ಪ್ಯಾರಾಲಿಂಪಿಕ್ಸ್|2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ]] ಪುರುಷರ ಜಾವೆಲಿನ್ ಥ್ರೋ F64 ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದರು. <ref>{{Cite web|url=https://olympics.com/tokyo-2020/paralympic-games/en/results/athletics/event-schedule-men-s-javelin-throw-f64.htm|title=Athletics - Men's Javelin Throw - F64 Schedule {{!}} Tokyo 2020 Paralympics|website=Olympics.com|archive-url=https://web.archive.org/web/20210830132240/https://olympics.com/tokyo-2020/paralympic-games/en/results/athletics/event-schedule-men-s-javelin-throw-f64.htm|archive-date=2021-08-30|access-date=2021-08-30}}</ref> ಅವರು ಪ್ಯಾರಾಲಿಂಪಿಕ್ ಫೈನಲ್‌ನಲ್ಲಿ 68.55 ಮೀಟರ್‌ಗಳನ್ನು ಎಸೆದಿದ್ದು, ಪ್ರಸ್ತುತ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. <ref>[https://timesofindia.indiatimes.com/sports/tokyo-paralympics/tokyo-paralympics-2021-live-updates-tokyo-2020-paralympic-games-day-7/amp_liveblog/85754248.cms Tokyo Paralympics 2021 highlights: Sumit Antil wins gold, creates world record in javelin throw F64 event] ''The Times of India''. </ref> == ಆರಂಭಿಕ ಜೀವನ == ಸುಮಿತ್ ಆಂಟಿಲ್ ಅವರು 6 ಜುಲೈ 1998 ರಂದು ಭಾರತದ [[ಹರಿಯಾಣ|ಹರಿಯಾಣದ]] ಸೋನಿಪತ್‌ನ ಖೇವ್ರಾದಲ್ಲಿ ಜನಿಸಿದರು. ಯುವಕ ಸುಮಿತ್ ಕುಸ್ತಿಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಮತ್ತು ಭಾರತೀಯ ಸೇನೆಗೆ ಸೇರಲು ಬಯಸಿದ್ದರು. <ref name="OI">{{Cite news|url=https://www.outlookindia.com/newsscroll/amp/javelin-throwers-lead-athletics-medal-rush-sumit-wins-gold-with-smashing-world-record-show/2150620|title=Javelin throwers lead athletics medal rush, Sumit wins gold with smashing world record show|date=30 Aug 2021|work=[[Outlook (Indian magazine)|Outlook]]|archive-url=https://archive.today/SOPAK|archive-date=30 Aug 2021|publisher=[[Press Trust of India]]}}</ref> <ref>{{Cite web|url=https://vatchittagong.org/sumit-antil-paralympics-2021|title=Sumit Antil Paralympics 2021: Tokyo Olympic Gold Winner|last=Vatchittagong|language=en-US|access-date=2021-08-30}}</ref> 2015 ರಲ್ಲಿ, ಅವರು 17 ವರ್ಷದವರಾಗಿದ್ದಾಗ, ತರಬೇತಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ವೇಗವಾಗಿ ಬಂದ ಟ್ರಕ್ ಅವರ ಮೋಟಾರ್‌ಬೈಕಿಗೆ ಡಿಕ್ಕಿ ಹೊಡೆದಿತ್ತು. ಇದರಿಂದ ಎಡಗಾಲು ತುಂಡಾಗಿ ಕುಸ್ತಿಪಟು ಆಗುವ ಕನಸನ್ನು ಕೈಬಿಡಬೇಕಾಯಿತು. ಪ್ಯಾರಾ ಚಾಂಪಿಯನ್ಸ್ ಕಾರ್ಯಕ್ರಮದ ಮೂಲಕ ಗೋಸ್ಪೋರ್ಟ್ಸ್ ಫೌಂಡೇಶನ್ <ref>{{Cite web|url=https://timesofindia.indiatimes.com/sports/more-sports/athletics/sumit-antil-betters-javelin-world-record-at-national-para-athletics-championships/articleshow/81712825.cms|title=Sumit Antil betters javelin world record at National Para Athletics Championships|last=Cyriac|first=Biju Babu|date=26 March 2021|website=The Times of India|access-date=2021-08-30}}</ref> ನಿಂದ ಸುಮಿತ್‌ರವರರಿಗೆ ಬೆಂಬಲ ದೊರಕಿತು. ಸೋನಿಪತ್‌ನ ದೇವ್ ರಿಷಿ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ತನ್ನ ಮಾಧ್ಯಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದರು. ದೆಹಲಿ ವಿಶ್ವವಿದ್ಯಾನಿಲಯದ ರಾಮ್‌ಜಾಸ್ ಕಾಲೇಜಿನಿಂದ ಬಿ.ಕಾಂ ಮಾಡುತ್ತಿರುವಾಗ , ಆಂಟಿಲ್‌ನನ್ನು ಇನ್ನೊಬ್ಬ ಪ್ಯಾರಾ ಅಥ್ಲೀಟ್ ರಾಜ್‌ಕುಮಾರ್ ಅವರಿಗೆ ಪರಿಚಯಿಸಿದರು, . 2017 ರಲ್ಲಿ, ಆಂಟಿಲ್ ದೆಹಲಿಯಲ್ಲಿ ನಿತಿನ್ ಜೈಸ್ವಾಲ್ ಅವರಿಂದ ತರಬೇತಿಯನ್ನು ಪ್ರಾರಂಭಿಸಿ ವಿವಿಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಸ್ಪರ್ಧಿಸಿದರು. ಅವರು ರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಜಾವೆಲಿನ್‌ನಲ್ಲಿ ಸ್ಪರ್ಧಿಸಲು ಪ್ರಾರಂಭಿಸಿದರು ಮತ್ತು ಗೋಸ್ಪೋರ್ಟ್ಸ್ ಅವರನ್ನು 2019 ರಲ್ಲಿ ಪ್ಯಾರಾ ಚಾಂಪಿಯನ್ಸ್ ಪ್ರೋಗ್ರಾಂಗೆ ಸೇರಿಸಿತು.{{Fact|date=August 2021}} == ವೃತ್ತಿ == 2019 ರಲ್ಲಿ, ಇಟಲಿಯಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ, ಅವರು ಕಂಬೈನ್ಡ್ ಈವೆಂಟ್‌ನಲ್ಲಿ ಬೆಳ್ಳಿ ಪದಕವನ್ನು ಗೆಲ್ಲುವ ಮಾರ್ಗದಲ್ಲಿ F64 ವಿಭಾಗದಲ್ಲಿ ವಿಶ್ವ ದಾಖಲೆಯನ್ನು ಮುರಿದರು. ನಂತರ ಅವರು ದುಬೈ, 2019 ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು ಮತ್ತು ಈ ಪ್ರಕ್ರಿಯೆಯಲ್ಲಿ F64 ವಿಭಾಗದಲ್ಲಿ ತಮ್ಮದೇ ಆದ ವಿಶ್ವ ದಾಖಲೆಯನ್ನು ಮುರಿದರು. <ref>{{Cite web|url=https://scroll.in/field/943135/watch-sandeep-sumit-bag-javelin-gold-silver-with-world-record-throws-at-para-athletics-worlds|title=Watch: Sandeep, Sumit bag javelin gold, silver with world record throws at Para Athletics Worlds|last=|first=|date=9 November 2019|website=Scroll.in|access-date=2021-08-30}}</ref> <ref>{{Cite web|url=https://sportstar.thehindu.com/other-sports/world-para-athletics-championships-sandeep-chaudhary-sumit-create-world-record-win-gold-silver-medals/article29925508.ece|title=World Para Athletics C’ships: Sandeep, Sumit create world records|last=PTI|website=Sportstar|language=en|access-date=2021-08-30}}</ref> 30 ಆಗಸ್ಟ್ 2021 ರಂದು, ಆಂಟಿಲ್ [[2020 ಬೇಸಿಗೆ ಪ್ಯಾರಾಲಿಂಪಿಕ್ಸ್|2020 ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ]] ಜಾವೆಲಿನ್ ಥ್ರೋ F64 ನಲ್ಲಿ ವಿಶ್ವ ದಾಖಲೆಯ 68.55 ಮೀ ಎಸೆತದೊಂದಿಗೆ ಚಿನ್ನದ ಪದಕವನ್ನು ಗೆದ್ದರು. <ref>{{Cite web|url=https://indianexpress.com/article/sports/sport-others/sumit-antil-wins-gold-breaks-world-record-thrice-7478436/|title=Tokyo Paralympics: Sumit Antil wins gold, breaks world record thrice|last=Express|first=India|date=30 August 2021|website=TheIndianExpress|access-date=30 August 2021}}</ref> == ಕುಟುಂಬ == ಸುಮಿತ್ ಅಂತಿಲ್ ಅವರ ಕುಟುಂಬವು ಅವರ ತಾಯಿ ನಿರಾಮಲಾ ದೇವಿ ಮತ್ತು ಮೂವರು ಸಹೋದರಿಯರಾದ ಕಿರಣ್, ಸುಶೀಲಾ ಮತ್ತು ರೇಣು ಅವರನ್ನು ಒಳಗೊಂಡಿದೆ. ಅವರ ತಂದೆ ರಾಮ್ ಕುಮಾರ್ ಅವರು ಏಳು ವರ್ಷದವರಾಗಿದ್ದಾಗ ನಿಧನರಾದರು.  == ಪ್ರಶಸ್ತಿಗಳು == * 2021 - [[ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ|ಖೇಲ್ ರತ್ನ ಪ್ರಶಸ್ತಿ]], ಭಾರತದ ಅತ್ಯುನ್ನತ ಕ್ರೀಡಾ ಗೌರವ. <ref>{{Cite web|url=https://www.news18.com/news/sports/national-sports-awards-2021-neeraj-chopra-lovlina-borgohain-mithali-raj-among-9-others-to-get-khel-ratna-4396067.html|title=National Sports Awards 2021: Neeraj Chopra, Lovlina Borgohain, Mithali Raj Among 9 Others to Get Khel Ratna|date=2021-11-02|website=News18|language=en|access-date=2021-11-02}}</ref> * 2022 - [[ಪದ್ಮಶ್ರೀ|ಪದ್ಮಶ್ರೀ ಪ್ರಶಸ್ತಿ]], ಭಾರತ ಗಣರಾಜ್ಯದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. == ಸಹ ನೋಡಿ == * ಭಾರತದಲ್ಲಿ ಅಥ್ಲೆಟಿಕ್ಸ್ * [[2020 ಬೇಸಿಗೆ ಪ್ಯಾರಾಲಿಂಪಿಕ್ಸಿನಲ್ಲಿ ಭಾರತ|2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ]] == ಉಲ್ಲೇಖಗಳು == {{Reflist}} [[ವರ್ಗ:ಜೀವಂತ ವ್ಯಕ್ತಿಗಳು]] idi9nw0o3wjbj4u4vd1ns5c9webjghl 1111398 1111397 2022-08-03T11:46:05Z B S Rashmi 77253 wikitext text/x-wiki {{infobox sportsperson | name =ಸುಮಿತ್ ಆಂಟಿಲ್ | image = Shri Sumit Antil (cropped).jpg | imagesize = | caption = ಸುಮಿತ್ ಆಂಟಿಲ್ | birth_date =6 ಜುಲೈ 1998(ವರ್ಷ-24) | birth_place = ಸೋನೆಪಟ್, [[ಹರಿಯಾಣ]], [[ಭಾರತ]] | country = ಭಾರತ | sport = ಪ್ಯಾರಾ-ಅಥ್ಲೆಟಿಕ್ಸ್ | disability class = [[T64 (classification)|T64]] | club = | coach = | paralympics = 2020 ಬೇಸಿಗೆ ಪ್ಯಾರಾಲಿಂಪಿಕ್ಸ್|2020 ಟೋಕ್ಯೊ | medaltemplates = {{MedalSport |ಪುರುಷರ ಪ್ಯಾರಾ ಅಥ್ಲೆಟಿಕ್ಸ್ }} {{Medal country |[[ಭಾರತ]] }} {{MedalCompetition | ಪ್ಯಾರಾಲಿಂಪಿಕ್ಸ್}} {{MedalGold | 2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್|2020 ಟೋಕಿಯೋ | 2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್ – ಪುರುಷರ ಜಾವೆಲಿನ್ ಎಸೆತ|ಜಾವೆಲಿನ್ ಎಸೆತ F64 }} | residence = | pb = '''ವಿಶ್ವ ದಾಖಲೆ''' 68.55 ಮೀಟರ್ (2021) <ref>{{Cite web|url=https://sports.ndtv.com/olympics-2020/tokyo-paralympics-sumit-antil-wins-javelin-f64-gold-sets-new-world-record-2523760|title=Tokyo Paralympics: Sumit Antil Wins Javelin (F64) Gold, Sets New World Record|website=sports.ndtv.com|access-date=30 August 2021}}</ref> }} '''ಸುಮಿತ್ ಆಂಟಿಲ್''' (ಜನನ 6 ಜುಲೈ 1998) ಅವರು ಒಬ್ಬ ಭಾರತೀಯ ಪ್ಯಾರಾಲಿಂಪಿಯನ್ ಮತ್ತು ಜಾವೆಲಿನ್ ಎಸೆತಗಾರ . ಅವರು [[2020 ಬೇಸಿಗೆ ಪ್ಯಾರಾಲಿಂಪಿಕ್ಸ್|2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ]] ಪುರುಷರ ಜಾವೆಲಿನ್ ಥ್ರೋ F64 ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದರು. <ref>{{Cite web|url=https://olympics.com/tokyo-2020/paralympic-games/en/results/athletics/event-schedule-men-s-javelin-throw-f64.htm|title=Athletics - Men's Javelin Throw - F64 Schedule {{!}} Tokyo 2020 Paralympics|website=Olympics.com|archive-url=https://web.archive.org/web/20210830132240/https://olympics.com/tokyo-2020/paralympic-games/en/results/athletics/event-schedule-men-s-javelin-throw-f64.htm|archive-date=2021-08-30|access-date=2021-08-30}}</ref> ಅವರು ಪ್ಯಾರಾಲಿಂಪಿಕ್ ಫೈನಲ್‌ನಲ್ಲಿ 68.55 ಮೀಟರ್‌ಗಳನ್ನು ಎಸೆದಿದ್ದು, ಪ್ರಸ್ತುತ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. <ref>[https://timesofindia.indiatimes.com/sports/tokyo-paralympics/tokyo-paralympics-2021-live-updates-tokyo-2020-paralympic-games-day-7/amp_liveblog/85754248.cms Tokyo Paralympics 2021 highlights: Sumit Antil wins gold, creates world record in javelin throw F64 event] ''The Times of India''. </ref> == ಆರಂಭಿಕ ಜೀವನ == ಸುಮಿತ್ ಆಂಟಿಲ್ ಅವರು 6 ಜುಲೈ 1998 ರಂದು ಭಾರತದ [[ಹರಿಯಾಣ|ಹರಿಯಾಣದ]] ಸೋನಿಪತ್‌ನ ಖೇವ್ರಾದಲ್ಲಿ ಜನಿಸಿದರು. ಯುವಕ ಸುಮಿತ್ ಕುಸ್ತಿಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಮತ್ತು ಭಾರತೀಯ ಸೇನೆಗೆ ಸೇರಲು ಬಯಸಿದ್ದರು. <ref name="OI">{{Cite news|url=https://www.outlookindia.com/newsscroll/amp/javelin-throwers-lead-athletics-medal-rush-sumit-wins-gold-with-smashing-world-record-show/2150620|title=Javelin throwers lead athletics medal rush, Sumit wins gold with smashing world record show|date=30 Aug 2021|work=[[Outlook (Indian magazine)|Outlook]]|archive-url=https://archive.today/SOPAK|archive-date=30 Aug 2021|publisher=[[Press Trust of India]]}}</ref> <ref>{{Cite web|url=https://vatchittagong.org/sumit-antil-paralympics-2021|title=Sumit Antil Paralympics 2021: Tokyo Olympic Gold Winner|last=Vatchittagong|language=en-US|access-date=2021-08-30}}</ref> 2015 ರಲ್ಲಿ, ಅವರು 17 ವರ್ಷದವರಾಗಿದ್ದಾಗ, ತರಬೇತಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ವೇಗವಾಗಿ ಬಂದ ಟ್ರಕ್ ಅವರ ಮೋಟಾರ್‌ಬೈಕಿಗೆ ಡಿಕ್ಕಿ ಹೊಡೆದಿತ್ತು. ಇದರಿಂದ ಎಡಗಾಲು ತುಂಡಾಗಿ ಕುಸ್ತಿಪಟು ಆಗುವ ಕನಸನ್ನು ಕೈಬಿಡಬೇಕಾಯಿತು. ಪ್ಯಾರಾ ಚಾಂಪಿಯನ್ಸ್ ಕಾರ್ಯಕ್ರಮದ ಮೂಲಕ ಗೋಸ್ಪೋರ್ಟ್ಸ್ ಫೌಂಡೇಶನ್ <ref>{{Cite web|url=https://timesofindia.indiatimes.com/sports/more-sports/athletics/sumit-antil-betters-javelin-world-record-at-national-para-athletics-championships/articleshow/81712825.cms|title=Sumit Antil betters javelin world record at National Para Athletics Championships|last=Cyriac|first=Biju Babu|date=26 March 2021|website=The Times of India|access-date=2021-08-30}}</ref> ನಿಂದ ಸುಮಿತ್‌ರವರರಿಗೆ ಬೆಂಬಲ ದೊರಕಿತು. ಸೋನಿಪತ್‌ನ ದೇವ್ ರಿಷಿ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ತನ್ನ ಮಾಧ್ಯಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದರು. ದೆಹಲಿ ವಿಶ್ವವಿದ್ಯಾನಿಲಯದ ರಾಮ್‌ಜಾಸ್ ಕಾಲೇಜಿನಿಂದ ಬಿ.ಕಾಂ ಮಾಡುತ್ತಿರುವಾಗ , ಆಂಟಿಲ್‌ನನ್ನು ಇನ್ನೊಬ್ಬ ಪ್ಯಾರಾ ಅಥ್ಲೀಟ್ ರಾಜ್‌ಕುಮಾರ್ ಅವರಿಗೆ ಪರಿಚಯಿಸಿದರು, . 2017 ರಲ್ಲಿ, ಆಂಟಿಲ್ ದೆಹಲಿಯಲ್ಲಿ ನಿತಿನ್ ಜೈಸ್ವಾಲ್ ಅವರಿಂದ ತರಬೇತಿಯನ್ನು ಪ್ರಾರಂಭಿಸಿ ವಿವಿಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಸ್ಪರ್ಧಿಸಿದರು. ಅವರು ರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಜಾವೆಲಿನ್‌ನಲ್ಲಿ ಸ್ಪರ್ಧಿಸಲು ಪ್ರಾರಂಭಿಸಿದರು ಮತ್ತು ಗೋಸ್ಪೋರ್ಟ್ಸ್ ಅವರನ್ನು 2019 ರಲ್ಲಿ ಪ್ಯಾರಾ ಚಾಂಪಿಯನ್ಸ್ ಪ್ರೋಗ್ರಾಂಗೆ ಸೇರಿಸಿತು.{{Fact|date=August 2021}} == ವೃತ್ತಿ == 2019 ರಲ್ಲಿ, ಇಟಲಿಯಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ, ಅವರು ಕಂಬೈನ್ಡ್ ಈವೆಂಟ್‌ನಲ್ಲಿ ಬೆಳ್ಳಿ ಪದಕವನ್ನು ಗೆಲ್ಲುವ ಮಾರ್ಗದಲ್ಲಿ F64 ವಿಭಾಗದಲ್ಲಿ ವಿಶ್ವ ದಾಖಲೆಯನ್ನು ಮುರಿದರು. ನಂತರ ಅವರು ದುಬೈ, 2019 ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು ಮತ್ತು ಈ ಪ್ರಕ್ರಿಯೆಯಲ್ಲಿ F64 ವಿಭಾಗದಲ್ಲಿ ತಮ್ಮದೇ ಆದ ವಿಶ್ವ ದಾಖಲೆಯನ್ನು ಮುರಿದರು. <ref>{{Cite web|url=https://scroll.in/field/943135/watch-sandeep-sumit-bag-javelin-gold-silver-with-world-record-throws-at-para-athletics-worlds|title=Watch: Sandeep, Sumit bag javelin gold, silver with world record throws at Para Athletics Worlds|last=|first=|date=9 November 2019|website=Scroll.in|access-date=2021-08-30}}</ref> <ref>{{Cite web|url=https://sportstar.thehindu.com/other-sports/world-para-athletics-championships-sandeep-chaudhary-sumit-create-world-record-win-gold-silver-medals/article29925508.ece|title=World Para Athletics C’ships: Sandeep, Sumit create world records|last=PTI|website=Sportstar|language=en|access-date=2021-08-30}}</ref> 30 ಆಗಸ್ಟ್ 2021 ರಂದು, ಆಂಟಿಲ್ [[2020 ಬೇಸಿಗೆ ಪ್ಯಾರಾಲಿಂಪಿಕ್ಸ್|2020 ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ]] ಜಾವೆಲಿನ್ ಥ್ರೋ F64 ನಲ್ಲಿ ವಿಶ್ವ ದಾಖಲೆಯ 68.55 ಮೀ ಎಸೆತದೊಂದಿಗೆ ಚಿನ್ನದ ಪದಕವನ್ನು ಗೆದ್ದರು. <ref>{{Cite web|url=https://indianexpress.com/article/sports/sport-others/sumit-antil-wins-gold-breaks-world-record-thrice-7478436/|title=Tokyo Paralympics: Sumit Antil wins gold, breaks world record thrice|last=Express|first=India|date=30 August 2021|website=TheIndianExpress|access-date=30 August 2021}}</ref> == ಕುಟುಂಬ == ಸುಮಿತ್ ಅಂತಿಲ್ ಅವರ ಕುಟುಂಬವು ಅವರ ತಾಯಿ ನಿರಾಮಲಾ ದೇವಿ ಮತ್ತು ಮೂವರು ಸಹೋದರಿಯರಾದ ಕಿರಣ್, ಸುಶೀಲಾ ಮತ್ತು ರೇಣು ಅವರನ್ನು ಒಳಗೊಂಡಿದೆ. ಅವರ ತಂದೆ ರಾಮ್ ಕುಮಾರ್ ಅವರು ಏಳು ವರ್ಷದವರಾಗಿದ್ದಾಗ ನಿಧನರಾದರು.  == ಪ್ರಶಸ್ತಿಗಳು == * 2021 - [[ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ|ಖೇಲ್ ರತ್ನ ಪ್ರಶಸ್ತಿ]], ಭಾರತದ ಅತ್ಯುನ್ನತ ಕ್ರೀಡಾ ಗೌರವ. <ref>{{Cite web|url=https://www.news18.com/news/sports/national-sports-awards-2021-neeraj-chopra-lovlina-borgohain-mithali-raj-among-9-others-to-get-khel-ratna-4396067.html|title=National Sports Awards 2021: Neeraj Chopra, Lovlina Borgohain, Mithali Raj Among 9 Others to Get Khel Ratna|date=2021-11-02|website=News18|language=en|access-date=2021-11-02}}</ref> * 2022 - [[ಪದ್ಮಶ್ರೀ|ಪದ್ಮಶ್ರೀ ಪ್ರಶಸ್ತಿ]], ಭಾರತ ಗಣರಾಜ್ಯದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. == ಸಹ ನೋಡಿ == * ಭಾರತದಲ್ಲಿ ಅಥ್ಲೆಟಿಕ್ಸ್ * [[2020 ಬೇಸಿಗೆ ಪ್ಯಾರಾಲಿಂಪಿಕ್ಸಿನಲ್ಲಿ ಭಾರತ|2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ]] == ಉಲ್ಲೇಖಗಳು == {{Reflist}} [[ವರ್ಗ:ಜೀವಂತ ವ್ಯಕ್ತಿಗಳು]] 6ecxi987lz84yfhwf2d0kdip4wzq1kx 1111399 1111398 2022-08-03T11:46:57Z B S Rashmi 77253 wikitext text/x-wiki {{infobox sportsperson | name =ಸುಮಿತ್ ಆಂಟಿಲ್ | image = Shri Sumit Antil (cropped).jpg | imagesize = | caption = ಸುಮಿತ್ ಆಂಟಿಲ್ | birth_date =6 ಜುಲೈ 1998(ವರ್ಷ-24) | birth_place = ಸೋನೆಪಟ್, [[ಹರಿಯಾಣ]], [[ಭಾರತ]] | country = ಭಾರತ | sport = ಪ್ಯಾರಾ-ಅಥ್ಲೆಟಿಕ್ಸ್ | disability class = [[T64 (classification)|T64]] | club = | coach = | paralympics = 2020 ಬೇಸಿಗೆ ಪ್ಯಾರಾಲಿಂಪಿಕ್ಸ್|2020 ಟೋಕ್ಯೊ | medaltemplates = {{MedalSport |ಪುರುಷರ ಪ್ಯಾರಾ ಅಥ್ಲೆಟಿಕ್ಸ್ }} {{ಪದಕದೇಶ |[[ಭಾರತ]] }} {{MedalCompetition | ಪ್ಯಾರಾಲಿಂಪಿಕ್ಸ್}} {{MedalGold | 2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್|2020 ಟೋಕಿಯೋ | 2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್ – ಪುರುಷರ ಜಾವೆಲಿನ್ ಎಸೆತ|ಜಾವೆಲಿನ್ ಎಸೆತ F64 }} | residence = | pb = '''ವಿಶ್ವ ದಾಖಲೆ''' 68.55 ಮೀಟರ್ (2021) <ref>{{Cite web|url=https://sports.ndtv.com/olympics-2020/tokyo-paralympics-sumit-antil-wins-javelin-f64-gold-sets-new-world-record-2523760|title=Tokyo Paralympics: Sumit Antil Wins Javelin (F64) Gold, Sets New World Record|website=sports.ndtv.com|access-date=30 August 2021}}</ref> }} '''ಸುಮಿತ್ ಆಂಟಿಲ್''' (ಜನನ 6 ಜುಲೈ 1998) ಅವರು ಒಬ್ಬ ಭಾರತೀಯ ಪ್ಯಾರಾಲಿಂಪಿಯನ್ ಮತ್ತು ಜಾವೆಲಿನ್ ಎಸೆತಗಾರ . ಅವರು [[2020 ಬೇಸಿಗೆ ಪ್ಯಾರಾಲಿಂಪಿಕ್ಸ್|2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ]] ಪುರುಷರ ಜಾವೆಲಿನ್ ಥ್ರೋ F64 ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದರು. <ref>{{Cite web|url=https://olympics.com/tokyo-2020/paralympic-games/en/results/athletics/event-schedule-men-s-javelin-throw-f64.htm|title=Athletics - Men's Javelin Throw - F64 Schedule {{!}} Tokyo 2020 Paralympics|website=Olympics.com|archive-url=https://web.archive.org/web/20210830132240/https://olympics.com/tokyo-2020/paralympic-games/en/results/athletics/event-schedule-men-s-javelin-throw-f64.htm|archive-date=2021-08-30|access-date=2021-08-30}}</ref> ಅವರು ಪ್ಯಾರಾಲಿಂಪಿಕ್ ಫೈನಲ್‌ನಲ್ಲಿ 68.55 ಮೀಟರ್‌ಗಳನ್ನು ಎಸೆದಿದ್ದು, ಪ್ರಸ್ತುತ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. <ref>[https://timesofindia.indiatimes.com/sports/tokyo-paralympics/tokyo-paralympics-2021-live-updates-tokyo-2020-paralympic-games-day-7/amp_liveblog/85754248.cms Tokyo Paralympics 2021 highlights: Sumit Antil wins gold, creates world record in javelin throw F64 event] ''The Times of India''. </ref> == ಆರಂಭಿಕ ಜೀವನ == ಸುಮಿತ್ ಆಂಟಿಲ್ ಅವರು 6 ಜುಲೈ 1998 ರಂದು ಭಾರತದ [[ಹರಿಯಾಣ|ಹರಿಯಾಣದ]] ಸೋನಿಪತ್‌ನ ಖೇವ್ರಾದಲ್ಲಿ ಜನಿಸಿದರು. ಯುವಕ ಸುಮಿತ್ ಕುಸ್ತಿಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಮತ್ತು ಭಾರತೀಯ ಸೇನೆಗೆ ಸೇರಲು ಬಯಸಿದ್ದರು. <ref name="OI">{{Cite news|url=https://www.outlookindia.com/newsscroll/amp/javelin-throwers-lead-athletics-medal-rush-sumit-wins-gold-with-smashing-world-record-show/2150620|title=Javelin throwers lead athletics medal rush, Sumit wins gold with smashing world record show|date=30 Aug 2021|work=[[Outlook (Indian magazine)|Outlook]]|archive-url=https://archive.today/SOPAK|archive-date=30 Aug 2021|publisher=[[Press Trust of India]]}}</ref> <ref>{{Cite web|url=https://vatchittagong.org/sumit-antil-paralympics-2021|title=Sumit Antil Paralympics 2021: Tokyo Olympic Gold Winner|last=Vatchittagong|language=en-US|access-date=2021-08-30}}</ref> 2015 ರಲ್ಲಿ, ಅವರು 17 ವರ್ಷದವರಾಗಿದ್ದಾಗ, ತರಬೇತಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ವೇಗವಾಗಿ ಬಂದ ಟ್ರಕ್ ಅವರ ಮೋಟಾರ್‌ಬೈಕಿಗೆ ಡಿಕ್ಕಿ ಹೊಡೆದಿತ್ತು. ಇದರಿಂದ ಎಡಗಾಲು ತುಂಡಾಗಿ ಕುಸ್ತಿಪಟು ಆಗುವ ಕನಸನ್ನು ಕೈಬಿಡಬೇಕಾಯಿತು. ಪ್ಯಾರಾ ಚಾಂಪಿಯನ್ಸ್ ಕಾರ್ಯಕ್ರಮದ ಮೂಲಕ ಗೋಸ್ಪೋರ್ಟ್ಸ್ ಫೌಂಡೇಶನ್ <ref>{{Cite web|url=https://timesofindia.indiatimes.com/sports/more-sports/athletics/sumit-antil-betters-javelin-world-record-at-national-para-athletics-championships/articleshow/81712825.cms|title=Sumit Antil betters javelin world record at National Para Athletics Championships|last=Cyriac|first=Biju Babu|date=26 March 2021|website=The Times of India|access-date=2021-08-30}}</ref> ನಿಂದ ಸುಮಿತ್‌ರವರರಿಗೆ ಬೆಂಬಲ ದೊರಕಿತು. ಸೋನಿಪತ್‌ನ ದೇವ್ ರಿಷಿ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ತನ್ನ ಮಾಧ್ಯಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದರು. ದೆಹಲಿ ವಿಶ್ವವಿದ್ಯಾನಿಲಯದ ರಾಮ್‌ಜಾಸ್ ಕಾಲೇಜಿನಿಂದ ಬಿ.ಕಾಂ ಮಾಡುತ್ತಿರುವಾಗ , ಆಂಟಿಲ್‌ನನ್ನು ಇನ್ನೊಬ್ಬ ಪ್ಯಾರಾ ಅಥ್ಲೀಟ್ ರಾಜ್‌ಕುಮಾರ್ ಅವರಿಗೆ ಪರಿಚಯಿಸಿದರು, . 2017 ರಲ್ಲಿ, ಆಂಟಿಲ್ ದೆಹಲಿಯಲ್ಲಿ ನಿತಿನ್ ಜೈಸ್ವಾಲ್ ಅವರಿಂದ ತರಬೇತಿಯನ್ನು ಪ್ರಾರಂಭಿಸಿ ವಿವಿಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಸ್ಪರ್ಧಿಸಿದರು. ಅವರು ರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಜಾವೆಲಿನ್‌ನಲ್ಲಿ ಸ್ಪರ್ಧಿಸಲು ಪ್ರಾರಂಭಿಸಿದರು ಮತ್ತು ಗೋಸ್ಪೋರ್ಟ್ಸ್ ಅವರನ್ನು 2019 ರಲ್ಲಿ ಪ್ಯಾರಾ ಚಾಂಪಿಯನ್ಸ್ ಪ್ರೋಗ್ರಾಂಗೆ ಸೇರಿಸಿತು.{{Fact|date=August 2021}} == ವೃತ್ತಿ == 2019 ರಲ್ಲಿ, ಇಟಲಿಯಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ, ಅವರು ಕಂಬೈನ್ಡ್ ಈವೆಂಟ್‌ನಲ್ಲಿ ಬೆಳ್ಳಿ ಪದಕವನ್ನು ಗೆಲ್ಲುವ ಮಾರ್ಗದಲ್ಲಿ F64 ವಿಭಾಗದಲ್ಲಿ ವಿಶ್ವ ದಾಖಲೆಯನ್ನು ಮುರಿದರು. ನಂತರ ಅವರು ದುಬೈ, 2019 ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು ಮತ್ತು ಈ ಪ್ರಕ್ರಿಯೆಯಲ್ಲಿ F64 ವಿಭಾಗದಲ್ಲಿ ತಮ್ಮದೇ ಆದ ವಿಶ್ವ ದಾಖಲೆಯನ್ನು ಮುರಿದರು. <ref>{{Cite web|url=https://scroll.in/field/943135/watch-sandeep-sumit-bag-javelin-gold-silver-with-world-record-throws-at-para-athletics-worlds|title=Watch: Sandeep, Sumit bag javelin gold, silver with world record throws at Para Athletics Worlds|last=|first=|date=9 November 2019|website=Scroll.in|access-date=2021-08-30}}</ref> <ref>{{Cite web|url=https://sportstar.thehindu.com/other-sports/world-para-athletics-championships-sandeep-chaudhary-sumit-create-world-record-win-gold-silver-medals/article29925508.ece|title=World Para Athletics C’ships: Sandeep, Sumit create world records|last=PTI|website=Sportstar|language=en|access-date=2021-08-30}}</ref> 30 ಆಗಸ್ಟ್ 2021 ರಂದು, ಆಂಟಿಲ್ [[2020 ಬೇಸಿಗೆ ಪ್ಯಾರಾಲಿಂಪಿಕ್ಸ್|2020 ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ]] ಜಾವೆಲಿನ್ ಥ್ರೋ F64 ನಲ್ಲಿ ವಿಶ್ವ ದಾಖಲೆಯ 68.55 ಮೀ ಎಸೆತದೊಂದಿಗೆ ಚಿನ್ನದ ಪದಕವನ್ನು ಗೆದ್ದರು. <ref>{{Cite web|url=https://indianexpress.com/article/sports/sport-others/sumit-antil-wins-gold-breaks-world-record-thrice-7478436/|title=Tokyo Paralympics: Sumit Antil wins gold, breaks world record thrice|last=Express|first=India|date=30 August 2021|website=TheIndianExpress|access-date=30 August 2021}}</ref> == ಕುಟುಂಬ == ಸುಮಿತ್ ಅಂತಿಲ್ ಅವರ ಕುಟುಂಬವು ಅವರ ತಾಯಿ ನಿರಾಮಲಾ ದೇವಿ ಮತ್ತು ಮೂವರು ಸಹೋದರಿಯರಾದ ಕಿರಣ್, ಸುಶೀಲಾ ಮತ್ತು ರೇಣು ಅವರನ್ನು ಒಳಗೊಂಡಿದೆ. ಅವರ ತಂದೆ ರಾಮ್ ಕುಮಾರ್ ಅವರು ಏಳು ವರ್ಷದವರಾಗಿದ್ದಾಗ ನಿಧನರಾದರು.  == ಪ್ರಶಸ್ತಿಗಳು == * 2021 - [[ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ|ಖೇಲ್ ರತ್ನ ಪ್ರಶಸ್ತಿ]], ಭಾರತದ ಅತ್ಯುನ್ನತ ಕ್ರೀಡಾ ಗೌರವ. <ref>{{Cite web|url=https://www.news18.com/news/sports/national-sports-awards-2021-neeraj-chopra-lovlina-borgohain-mithali-raj-among-9-others-to-get-khel-ratna-4396067.html|title=National Sports Awards 2021: Neeraj Chopra, Lovlina Borgohain, Mithali Raj Among 9 Others to Get Khel Ratna|date=2021-11-02|website=News18|language=en|access-date=2021-11-02}}</ref> * 2022 - [[ಪದ್ಮಶ್ರೀ|ಪದ್ಮಶ್ರೀ ಪ್ರಶಸ್ತಿ]], ಭಾರತ ಗಣರಾಜ್ಯದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. == ಸಹ ನೋಡಿ == * ಭಾರತದಲ್ಲಿ ಅಥ್ಲೆಟಿಕ್ಸ್ * [[2020 ಬೇಸಿಗೆ ಪ್ಯಾರಾಲಿಂಪಿಕ್ಸಿನಲ್ಲಿ ಭಾರತ|2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ]] == ಉಲ್ಲೇಖಗಳು == {{Reflist}} [[ವರ್ಗ:ಜೀವಂತ ವ್ಯಕ್ತಿಗಳು]] cj2t4wzompdmlggjxh52c1tcqcf88ps 1111400 1111399 2022-08-03T11:47:32Z B S Rashmi 77253 wikitext text/x-wiki {{infobox sportsperson | name =ಸುಮಿತ್ ಆಂಟಿಲ್ | image = Shri Sumit Antil (cropped).jpg | imagesize = | caption = ಸುಮಿತ್ ಆಂಟಿಲ್ | birth_date =6 ಜುಲೈ 1998(ವರ್ಷ-24) | birth_place = ಸೋನೆಪಟ್, [[ಹರಿಯಾಣ]], [[ಭಾರತ]] | country = ಭಾರತ | sport = ಪ್ಯಾರಾ-ಅಥ್ಲೆಟಿಕ್ಸ್ | disability class = [[T64 (classification)|T64]] | club = | coach = | paralympics = 2020 ಬೇಸಿಗೆ ಪ್ಯಾರಾಲಿಂಪಿಕ್ಸ್|2020 ಟೋಕ್ಯೊ | medaltemplates = {{MedalSport |ಪುರುಷರ ಪ್ಯಾರಾ ಅಥ್ಲೆಟಿಕ್ಸ್ }} {{Medalcountry |[[ಭಾರತ]] }} {{MedalCompetition | ಪ್ಯಾರಾಲಿಂಪಿಕ್ಸ್}} {{MedalGold | 2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್|2020 ಟೋಕಿಯೋ | 2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್ – ಪುರುಷರ ಜಾವೆಲಿನ್ ಎಸೆತ|ಜಾವೆಲಿನ್ ಎಸೆತ F64 }} | residence = | pb = '''ವಿಶ್ವ ದಾಖಲೆ''' 68.55 ಮೀಟರ್ (2021) <ref>{{Cite web|url=https://sports.ndtv.com/olympics-2020/tokyo-paralympics-sumit-antil-wins-javelin-f64-gold-sets-new-world-record-2523760|title=Tokyo Paralympics: Sumit Antil Wins Javelin (F64) Gold, Sets New World Record|website=sports.ndtv.com|access-date=30 August 2021}}</ref> }} '''ಸುಮಿತ್ ಆಂಟಿಲ್''' (ಜನನ 6 ಜುಲೈ 1998) ಅವರು ಒಬ್ಬ ಭಾರತೀಯ ಪ್ಯಾರಾಲಿಂಪಿಯನ್ ಮತ್ತು ಜಾವೆಲಿನ್ ಎಸೆತಗಾರ . ಅವರು [[2020 ಬೇಸಿಗೆ ಪ್ಯಾರಾಲಿಂಪಿಕ್ಸ್|2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ]] ಪುರುಷರ ಜಾವೆಲಿನ್ ಥ್ರೋ F64 ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದರು. <ref>{{Cite web|url=https://olympics.com/tokyo-2020/paralympic-games/en/results/athletics/event-schedule-men-s-javelin-throw-f64.htm|title=Athletics - Men's Javelin Throw - F64 Schedule {{!}} Tokyo 2020 Paralympics|website=Olympics.com|archive-url=https://web.archive.org/web/20210830132240/https://olympics.com/tokyo-2020/paralympic-games/en/results/athletics/event-schedule-men-s-javelin-throw-f64.htm|archive-date=2021-08-30|access-date=2021-08-30}}</ref> ಅವರು ಪ್ಯಾರಾಲಿಂಪಿಕ್ ಫೈನಲ್‌ನಲ್ಲಿ 68.55 ಮೀಟರ್‌ಗಳನ್ನು ಎಸೆದಿದ್ದು, ಪ್ರಸ್ತುತ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. <ref>[https://timesofindia.indiatimes.com/sports/tokyo-paralympics/tokyo-paralympics-2021-live-updates-tokyo-2020-paralympic-games-day-7/amp_liveblog/85754248.cms Tokyo Paralympics 2021 highlights: Sumit Antil wins gold, creates world record in javelin throw F64 event] ''The Times of India''. </ref> == ಆರಂಭಿಕ ಜೀವನ == ಸುಮಿತ್ ಆಂಟಿಲ್ ಅವರು 6 ಜುಲೈ 1998 ರಂದು ಭಾರತದ [[ಹರಿಯಾಣ|ಹರಿಯಾಣದ]] ಸೋನಿಪತ್‌ನ ಖೇವ್ರಾದಲ್ಲಿ ಜನಿಸಿದರು. ಯುವಕ ಸುಮಿತ್ ಕುಸ್ತಿಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಮತ್ತು ಭಾರತೀಯ ಸೇನೆಗೆ ಸೇರಲು ಬಯಸಿದ್ದರು. <ref name="OI">{{Cite news|url=https://www.outlookindia.com/newsscroll/amp/javelin-throwers-lead-athletics-medal-rush-sumit-wins-gold-with-smashing-world-record-show/2150620|title=Javelin throwers lead athletics medal rush, Sumit wins gold with smashing world record show|date=30 Aug 2021|work=[[Outlook (Indian magazine)|Outlook]]|archive-url=https://archive.today/SOPAK|archive-date=30 Aug 2021|publisher=[[Press Trust of India]]}}</ref> <ref>{{Cite web|url=https://vatchittagong.org/sumit-antil-paralympics-2021|title=Sumit Antil Paralympics 2021: Tokyo Olympic Gold Winner|last=Vatchittagong|language=en-US|access-date=2021-08-30}}</ref> 2015 ರಲ್ಲಿ, ಅವರು 17 ವರ್ಷದವರಾಗಿದ್ದಾಗ, ತರಬೇತಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ವೇಗವಾಗಿ ಬಂದ ಟ್ರಕ್ ಅವರ ಮೋಟಾರ್‌ಬೈಕಿಗೆ ಡಿಕ್ಕಿ ಹೊಡೆದಿತ್ತು. ಇದರಿಂದ ಎಡಗಾಲು ತುಂಡಾಗಿ ಕುಸ್ತಿಪಟು ಆಗುವ ಕನಸನ್ನು ಕೈಬಿಡಬೇಕಾಯಿತು. ಪ್ಯಾರಾ ಚಾಂಪಿಯನ್ಸ್ ಕಾರ್ಯಕ್ರಮದ ಮೂಲಕ ಗೋಸ್ಪೋರ್ಟ್ಸ್ ಫೌಂಡೇಶನ್ <ref>{{Cite web|url=https://timesofindia.indiatimes.com/sports/more-sports/athletics/sumit-antil-betters-javelin-world-record-at-national-para-athletics-championships/articleshow/81712825.cms|title=Sumit Antil betters javelin world record at National Para Athletics Championships|last=Cyriac|first=Biju Babu|date=26 March 2021|website=The Times of India|access-date=2021-08-30}}</ref> ನಿಂದ ಸುಮಿತ್‌ರವರರಿಗೆ ಬೆಂಬಲ ದೊರಕಿತು. ಸೋನಿಪತ್‌ನ ದೇವ್ ರಿಷಿ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ತನ್ನ ಮಾಧ್ಯಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದರು. ದೆಹಲಿ ವಿಶ್ವವಿದ್ಯಾನಿಲಯದ ರಾಮ್‌ಜಾಸ್ ಕಾಲೇಜಿನಿಂದ ಬಿ.ಕಾಂ ಮಾಡುತ್ತಿರುವಾಗ , ಆಂಟಿಲ್‌ನನ್ನು ಇನ್ನೊಬ್ಬ ಪ್ಯಾರಾ ಅಥ್ಲೀಟ್ ರಾಜ್‌ಕುಮಾರ್ ಅವರಿಗೆ ಪರಿಚಯಿಸಿದರು, . 2017 ರಲ್ಲಿ, ಆಂಟಿಲ್ ದೆಹಲಿಯಲ್ಲಿ ನಿತಿನ್ ಜೈಸ್ವಾಲ್ ಅವರಿಂದ ತರಬೇತಿಯನ್ನು ಪ್ರಾರಂಭಿಸಿ ವಿವಿಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಸ್ಪರ್ಧಿಸಿದರು. ಅವರು ರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಜಾವೆಲಿನ್‌ನಲ್ಲಿ ಸ್ಪರ್ಧಿಸಲು ಪ್ರಾರಂಭಿಸಿದರು ಮತ್ತು ಗೋಸ್ಪೋರ್ಟ್ಸ್ ಅವರನ್ನು 2019 ರಲ್ಲಿ ಪ್ಯಾರಾ ಚಾಂಪಿಯನ್ಸ್ ಪ್ರೋಗ್ರಾಂಗೆ ಸೇರಿಸಿತು.{{Fact|date=August 2021}} == ವೃತ್ತಿ == 2019 ರಲ್ಲಿ, ಇಟಲಿಯಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ, ಅವರು ಕಂಬೈನ್ಡ್ ಈವೆಂಟ್‌ನಲ್ಲಿ ಬೆಳ್ಳಿ ಪದಕವನ್ನು ಗೆಲ್ಲುವ ಮಾರ್ಗದಲ್ಲಿ F64 ವಿಭಾಗದಲ್ಲಿ ವಿಶ್ವ ದಾಖಲೆಯನ್ನು ಮುರಿದರು. ನಂತರ ಅವರು ದುಬೈ, 2019 ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು ಮತ್ತು ಈ ಪ್ರಕ್ರಿಯೆಯಲ್ಲಿ F64 ವಿಭಾಗದಲ್ಲಿ ತಮ್ಮದೇ ಆದ ವಿಶ್ವ ದಾಖಲೆಯನ್ನು ಮುರಿದರು. <ref>{{Cite web|url=https://scroll.in/field/943135/watch-sandeep-sumit-bag-javelin-gold-silver-with-world-record-throws-at-para-athletics-worlds|title=Watch: Sandeep, Sumit bag javelin gold, silver with world record throws at Para Athletics Worlds|last=|first=|date=9 November 2019|website=Scroll.in|access-date=2021-08-30}}</ref> <ref>{{Cite web|url=https://sportstar.thehindu.com/other-sports/world-para-athletics-championships-sandeep-chaudhary-sumit-create-world-record-win-gold-silver-medals/article29925508.ece|title=World Para Athletics C’ships: Sandeep, Sumit create world records|last=PTI|website=Sportstar|language=en|access-date=2021-08-30}}</ref> 30 ಆಗಸ್ಟ್ 2021 ರಂದು, ಆಂಟಿಲ್ [[2020 ಬೇಸಿಗೆ ಪ್ಯಾರಾಲಿಂಪಿಕ್ಸ್|2020 ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ]] ಜಾವೆಲಿನ್ ಥ್ರೋ F64 ನಲ್ಲಿ ವಿಶ್ವ ದಾಖಲೆಯ 68.55 ಮೀ ಎಸೆತದೊಂದಿಗೆ ಚಿನ್ನದ ಪದಕವನ್ನು ಗೆದ್ದರು. <ref>{{Cite web|url=https://indianexpress.com/article/sports/sport-others/sumit-antil-wins-gold-breaks-world-record-thrice-7478436/|title=Tokyo Paralympics: Sumit Antil wins gold, breaks world record thrice|last=Express|first=India|date=30 August 2021|website=TheIndianExpress|access-date=30 August 2021}}</ref> == ಕುಟುಂಬ == ಸುಮಿತ್ ಅಂತಿಲ್ ಅವರ ಕುಟುಂಬವು ಅವರ ತಾಯಿ ನಿರಾಮಲಾ ದೇವಿ ಮತ್ತು ಮೂವರು ಸಹೋದರಿಯರಾದ ಕಿರಣ್, ಸುಶೀಲಾ ಮತ್ತು ರೇಣು ಅವರನ್ನು ಒಳಗೊಂಡಿದೆ. ಅವರ ತಂದೆ ರಾಮ್ ಕುಮಾರ್ ಅವರು ಏಳು ವರ್ಷದವರಾಗಿದ್ದಾಗ ನಿಧನರಾದರು.  == ಪ್ರಶಸ್ತಿಗಳು == * 2021 - [[ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ|ಖೇಲ್ ರತ್ನ ಪ್ರಶಸ್ತಿ]], ಭಾರತದ ಅತ್ಯುನ್ನತ ಕ್ರೀಡಾ ಗೌರವ. <ref>{{Cite web|url=https://www.news18.com/news/sports/national-sports-awards-2021-neeraj-chopra-lovlina-borgohain-mithali-raj-among-9-others-to-get-khel-ratna-4396067.html|title=National Sports Awards 2021: Neeraj Chopra, Lovlina Borgohain, Mithali Raj Among 9 Others to Get Khel Ratna|date=2021-11-02|website=News18|language=en|access-date=2021-11-02}}</ref> * 2022 - [[ಪದ್ಮಶ್ರೀ|ಪದ್ಮಶ್ರೀ ಪ್ರಶಸ್ತಿ]], ಭಾರತ ಗಣರಾಜ್ಯದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. == ಸಹ ನೋಡಿ == * ಭಾರತದಲ್ಲಿ ಅಥ್ಲೆಟಿಕ್ಸ್ * [[2020 ಬೇಸಿಗೆ ಪ್ಯಾರಾಲಿಂಪಿಕ್ಸಿನಲ್ಲಿ ಭಾರತ|2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ]] == ಉಲ್ಲೇಖಗಳು == {{Reflist}} [[ವರ್ಗ:ಜೀವಂತ ವ್ಯಕ್ತಿಗಳು]] 0vjagjxw914bz51e9o1xd036vcnzqu7 1111401 1111400 2022-08-03T11:48:05Z B S Rashmi 77253 wikitext text/x-wiki {{infobox sportsperson | name =ಸುಮಿತ್ ಆಂಟಿಲ್ | image = Shri Sumit Antil (cropped).jpg | imagesize = | caption = ಸುಮಿತ್ ಆಂಟಿಲ್ | birth_date =6 ಜುಲೈ 1998(ವರ್ಷ-24) | birth_place = ಸೋನೆಪಟ್, [[ಹರಿಯಾಣ]], [[ಭಾರತ]] | country = ಭಾರತ | sport = ಪ್ಯಾರಾ-ಅಥ್ಲೆಟಿಕ್ಸ್ | disability class = [[T64 (classification)|T64]] | club = | coach = | paralympics = 2020 ಬೇಸಿಗೆ ಪ್ಯಾರಾಲಿಂಪಿಕ್ಸ್|2020 ಟೋಕ್ಯೊ | medaltemplates = {{MedalSport |ಪುರುಷರ ಪ್ಯಾರಾ ಅಥ್ಲೆಟಿಕ್ಸ್ }} {{MedalCompetition | ಪ್ಯಾರಾಲಿಂಪಿಕ್ಸ್}} {{MedalGold | 2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್|2020 ಟೋಕಿಯೋ | 2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್ – ಪುರುಷರ ಜಾವೆಲಿನ್ ಎಸೆತ|ಜಾವೆಲಿನ್ ಎಸೆತ F64 }} | residence = | pb = '''ವಿಶ್ವ ದಾಖಲೆ''' 68.55 ಮೀಟರ್ (2021) <ref>{{Cite web|url=https://sports.ndtv.com/olympics-2020/tokyo-paralympics-sumit-antil-wins-javelin-f64-gold-sets-new-world-record-2523760|title=Tokyo Paralympics: Sumit Antil Wins Javelin (F64) Gold, Sets New World Record|website=sports.ndtv.com|access-date=30 August 2021}}</ref> }} '''ಸುಮಿತ್ ಆಂಟಿಲ್''' (ಜನನ 6 ಜುಲೈ 1998) ಅವರು ಒಬ್ಬ ಭಾರತೀಯ ಪ್ಯಾರಾಲಿಂಪಿಯನ್ ಮತ್ತು ಜಾವೆಲಿನ್ ಎಸೆತಗಾರ . ಅವರು [[2020 ಬೇಸಿಗೆ ಪ್ಯಾರಾಲಿಂಪಿಕ್ಸ್|2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ]] ಪುರುಷರ ಜಾವೆಲಿನ್ ಥ್ರೋ F64 ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದರು. <ref>{{Cite web|url=https://olympics.com/tokyo-2020/paralympic-games/en/results/athletics/event-schedule-men-s-javelin-throw-f64.htm|title=Athletics - Men's Javelin Throw - F64 Schedule {{!}} Tokyo 2020 Paralympics|website=Olympics.com|archive-url=https://web.archive.org/web/20210830132240/https://olympics.com/tokyo-2020/paralympic-games/en/results/athletics/event-schedule-men-s-javelin-throw-f64.htm|archive-date=2021-08-30|access-date=2021-08-30}}</ref> ಅವರು ಪ್ಯಾರಾಲಿಂಪಿಕ್ ಫೈನಲ್‌ನಲ್ಲಿ 68.55 ಮೀಟರ್‌ಗಳನ್ನು ಎಸೆದಿದ್ದು, ಪ್ರಸ್ತುತ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. <ref>[https://timesofindia.indiatimes.com/sports/tokyo-paralympics/tokyo-paralympics-2021-live-updates-tokyo-2020-paralympic-games-day-7/amp_liveblog/85754248.cms Tokyo Paralympics 2021 highlights: Sumit Antil wins gold, creates world record in javelin throw F64 event] ''The Times of India''. </ref> == ಆರಂಭಿಕ ಜೀವನ == ಸುಮಿತ್ ಆಂಟಿಲ್ ಅವರು 6 ಜುಲೈ 1998 ರಂದು ಭಾರತದ [[ಹರಿಯಾಣ|ಹರಿಯಾಣದ]] ಸೋನಿಪತ್‌ನ ಖೇವ್ರಾದಲ್ಲಿ ಜನಿಸಿದರು. ಯುವಕ ಸುಮಿತ್ ಕುಸ್ತಿಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಮತ್ತು ಭಾರತೀಯ ಸೇನೆಗೆ ಸೇರಲು ಬಯಸಿದ್ದರು. <ref name="OI">{{Cite news|url=https://www.outlookindia.com/newsscroll/amp/javelin-throwers-lead-athletics-medal-rush-sumit-wins-gold-with-smashing-world-record-show/2150620|title=Javelin throwers lead athletics medal rush, Sumit wins gold with smashing world record show|date=30 Aug 2021|work=[[Outlook (Indian magazine)|Outlook]]|archive-url=https://archive.today/SOPAK|archive-date=30 Aug 2021|publisher=[[Press Trust of India]]}}</ref> <ref>{{Cite web|url=https://vatchittagong.org/sumit-antil-paralympics-2021|title=Sumit Antil Paralympics 2021: Tokyo Olympic Gold Winner|last=Vatchittagong|language=en-US|access-date=2021-08-30}}</ref> 2015 ರಲ್ಲಿ, ಅವರು 17 ವರ್ಷದವರಾಗಿದ್ದಾಗ, ತರಬೇತಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ವೇಗವಾಗಿ ಬಂದ ಟ್ರಕ್ ಅವರ ಮೋಟಾರ್‌ಬೈಕಿಗೆ ಡಿಕ್ಕಿ ಹೊಡೆದಿತ್ತು. ಇದರಿಂದ ಎಡಗಾಲು ತುಂಡಾಗಿ ಕುಸ್ತಿಪಟು ಆಗುವ ಕನಸನ್ನು ಕೈಬಿಡಬೇಕಾಯಿತು. ಪ್ಯಾರಾ ಚಾಂಪಿಯನ್ಸ್ ಕಾರ್ಯಕ್ರಮದ ಮೂಲಕ ಗೋಸ್ಪೋರ್ಟ್ಸ್ ಫೌಂಡೇಶನ್ <ref>{{Cite web|url=https://timesofindia.indiatimes.com/sports/more-sports/athletics/sumit-antil-betters-javelin-world-record-at-national-para-athletics-championships/articleshow/81712825.cms|title=Sumit Antil betters javelin world record at National Para Athletics Championships|last=Cyriac|first=Biju Babu|date=26 March 2021|website=The Times of India|access-date=2021-08-30}}</ref> ನಿಂದ ಸುಮಿತ್‌ರವರರಿಗೆ ಬೆಂಬಲ ದೊರಕಿತು. ಸೋನಿಪತ್‌ನ ದೇವ್ ರಿಷಿ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ತನ್ನ ಮಾಧ್ಯಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದರು. ದೆಹಲಿ ವಿಶ್ವವಿದ್ಯಾನಿಲಯದ ರಾಮ್‌ಜಾಸ್ ಕಾಲೇಜಿನಿಂದ ಬಿ.ಕಾಂ ಮಾಡುತ್ತಿರುವಾಗ , ಆಂಟಿಲ್‌ನನ್ನು ಇನ್ನೊಬ್ಬ ಪ್ಯಾರಾ ಅಥ್ಲೀಟ್ ರಾಜ್‌ಕುಮಾರ್ ಅವರಿಗೆ ಪರಿಚಯಿಸಿದರು, . 2017 ರಲ್ಲಿ, ಆಂಟಿಲ್ ದೆಹಲಿಯಲ್ಲಿ ನಿತಿನ್ ಜೈಸ್ವಾಲ್ ಅವರಿಂದ ತರಬೇತಿಯನ್ನು ಪ್ರಾರಂಭಿಸಿ ವಿವಿಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಸ್ಪರ್ಧಿಸಿದರು. ಅವರು ರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಜಾವೆಲಿನ್‌ನಲ್ಲಿ ಸ್ಪರ್ಧಿಸಲು ಪ್ರಾರಂಭಿಸಿದರು ಮತ್ತು ಗೋಸ್ಪೋರ್ಟ್ಸ್ ಅವರನ್ನು 2019 ರಲ್ಲಿ ಪ್ಯಾರಾ ಚಾಂಪಿಯನ್ಸ್ ಪ್ರೋಗ್ರಾಂಗೆ ಸೇರಿಸಿತು.{{Fact|date=August 2021}} == ವೃತ್ತಿ == 2019 ರಲ್ಲಿ, ಇಟಲಿಯಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ, ಅವರು ಕಂಬೈನ್ಡ್ ಈವೆಂಟ್‌ನಲ್ಲಿ ಬೆಳ್ಳಿ ಪದಕವನ್ನು ಗೆಲ್ಲುವ ಮಾರ್ಗದಲ್ಲಿ F64 ವಿಭಾಗದಲ್ಲಿ ವಿಶ್ವ ದಾಖಲೆಯನ್ನು ಮುರಿದರು. ನಂತರ ಅವರು ದುಬೈ, 2019 ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು ಮತ್ತು ಈ ಪ್ರಕ್ರಿಯೆಯಲ್ಲಿ F64 ವಿಭಾಗದಲ್ಲಿ ತಮ್ಮದೇ ಆದ ವಿಶ್ವ ದಾಖಲೆಯನ್ನು ಮುರಿದರು. <ref>{{Cite web|url=https://scroll.in/field/943135/watch-sandeep-sumit-bag-javelin-gold-silver-with-world-record-throws-at-para-athletics-worlds|title=Watch: Sandeep, Sumit bag javelin gold, silver with world record throws at Para Athletics Worlds|last=|first=|date=9 November 2019|website=Scroll.in|access-date=2021-08-30}}</ref> <ref>{{Cite web|url=https://sportstar.thehindu.com/other-sports/world-para-athletics-championships-sandeep-chaudhary-sumit-create-world-record-win-gold-silver-medals/article29925508.ece|title=World Para Athletics C’ships: Sandeep, Sumit create world records|last=PTI|website=Sportstar|language=en|access-date=2021-08-30}}</ref> 30 ಆಗಸ್ಟ್ 2021 ರಂದು, ಆಂಟಿಲ್ [[2020 ಬೇಸಿಗೆ ಪ್ಯಾರಾಲಿಂಪಿಕ್ಸ್|2020 ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ]] ಜಾವೆಲಿನ್ ಥ್ರೋ F64 ನಲ್ಲಿ ವಿಶ್ವ ದಾಖಲೆಯ 68.55 ಮೀ ಎಸೆತದೊಂದಿಗೆ ಚಿನ್ನದ ಪದಕವನ್ನು ಗೆದ್ದರು. <ref>{{Cite web|url=https://indianexpress.com/article/sports/sport-others/sumit-antil-wins-gold-breaks-world-record-thrice-7478436/|title=Tokyo Paralympics: Sumit Antil wins gold, breaks world record thrice|last=Express|first=India|date=30 August 2021|website=TheIndianExpress|access-date=30 August 2021}}</ref> == ಕುಟುಂಬ == ಸುಮಿತ್ ಅಂತಿಲ್ ಅವರ ಕುಟುಂಬವು ಅವರ ತಾಯಿ ನಿರಾಮಲಾ ದೇವಿ ಮತ್ತು ಮೂವರು ಸಹೋದರಿಯರಾದ ಕಿರಣ್, ಸುಶೀಲಾ ಮತ್ತು ರೇಣು ಅವರನ್ನು ಒಳಗೊಂಡಿದೆ. ಅವರ ತಂದೆ ರಾಮ್ ಕುಮಾರ್ ಅವರು ಏಳು ವರ್ಷದವರಾಗಿದ್ದಾಗ ನಿಧನರಾದರು.  == ಪ್ರಶಸ್ತಿಗಳು == * 2021 - [[ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ|ಖೇಲ್ ರತ್ನ ಪ್ರಶಸ್ತಿ]], ಭಾರತದ ಅತ್ಯುನ್ನತ ಕ್ರೀಡಾ ಗೌರವ. <ref>{{Cite web|url=https://www.news18.com/news/sports/national-sports-awards-2021-neeraj-chopra-lovlina-borgohain-mithali-raj-among-9-others-to-get-khel-ratna-4396067.html|title=National Sports Awards 2021: Neeraj Chopra, Lovlina Borgohain, Mithali Raj Among 9 Others to Get Khel Ratna|date=2021-11-02|website=News18|language=en|access-date=2021-11-02}}</ref> * 2022 - [[ಪದ್ಮಶ್ರೀ|ಪದ್ಮಶ್ರೀ ಪ್ರಶಸ್ತಿ]], ಭಾರತ ಗಣರಾಜ್ಯದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. == ಸಹ ನೋಡಿ == * ಭಾರತದಲ್ಲಿ ಅಥ್ಲೆಟಿಕ್ಸ್ * [[2020 ಬೇಸಿಗೆ ಪ್ಯಾರಾಲಿಂಪಿಕ್ಸಿನಲ್ಲಿ ಭಾರತ|2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ]] == ಉಲ್ಲೇಖಗಳು == {{Reflist}} [[ವರ್ಗ:ಜೀವಂತ ವ್ಯಕ್ತಿಗಳು]] 71euybm1rhe0rb3cft8yw30m8di60g2 ಸದಸ್ಯ:Lakshmi N Swamy/ವೆಲ್ಲಿವೀಧಿಯಾರ್ 2 144165 1111257 1111221 2022-08-02T13:23:29Z Lakshmi N Swamy 77249 wikitext text/x-wiki '''ವೆಲ್ಲಿವೀಧಿಯಾರ್''' ( [[ತಮಿಳು]] : வெள்ளிವೀತಿಯಾರ್) ಸಂಗಮ್ ಅವಧಿಯ ಕವಿಯಿತ್ರಿಯಾಗಿದ್ದು, ಇವರಿಗೆ ತಿರುವಳ್ಳುವ ಮಾಲೈನ ೨೩ ನೇ ಪದ್ಯವನ್ನು ಒಳಗೊಂಡಂತೆ ಸಂಗಂ ಸಾಹಿತ್ಯದ ೧೪ ಪದ್ಯಗಳನ್ನು ಆರೋಪಿಸಲಾಗಿದೆ. <ref name="Vedanayagam_Urai">{{Cite book|title=திருவள்ளுவ மாலை மூலமும் எளிய உரை விளக்கமும் [Tiruvalluva Maalai: Moolamum Eliya Urai Vilakkamum]|last=Vedanayagam|first=Rama|date=2017|publisher=Manimekalai Prasuram|edition=1|location=Chennai|pages=36–37|language=ta}}</ref> == ಜೀವನಚರಿತ್ರೆ == ವೆಲ್ಲಿವೀಧಿಯಾರ್ [[ಪಾಂಡ್ಯ ರಾಜವಂಶ|ಪಾಂಡ್ಯ ಸಾಮ್ರಾಜ್ಯದಿಂದ]] ಬಂದವರು. <ref name="PoetDict">{{Cite book|title=புலவர் அகராதி [Dictionary of Poets]|last=Gopalan|first=P. V.|date=1957|publisher=M. Duraisami Mudaliyar and Company|edition=1|location=Chennai|pages=162|language=ta}}</ref> ಅವರು [[ಮಧುರೈ|ಮಧುರೈನ]] ವೆಲ್ಲಿಯಂಬಲ ವೀಧಿ ಪ್ರದೇಶದಲ್ಲಿ ವಾಸಿಸುತ್ತಿದ್ದರು ಮತ್ತು ಹೀಗೆ ಪ್ರಸಿದ್ಧರಾದರು. <ref name="SangaIlakkiyam_3">{{Cite book|title=அகநானூறு, புறநானூறு [Agananuru, Purananuru]|date=August 2012|publisher=Saradha Pathippagam|editor-last=Kowmareeshwari|editor-first=S.|edition=1|series=Sanga Ilakkiyam|volume=3|location=Chennai|pages=251|language=ta}}</ref> ಅವರು ತಮ್ಮ ಪತಿಯಿಂದ ಬೇರ್ಪಟ್ಟು ವಾಸಿಸುತ್ತಿದ್ದರು. ಅವರ ಪತಿ ಅವರನ್ನು ತೊರೆದಿದ್ದರು. ಅವರು ತಮ್ಮ ಉಳಿದ ಜೀವನವನ್ನು ಅವನ ಹುಡುಕಾಟದಲ್ಲೇ ಕಳೆದರು. ಅವರ ಅನೇಕ ಪದ್ಯಗಳು ಅವರ ಕಟುವಾದ ಜೀವನ ಅನುಭವವನ್ನು ಪ್ರತಿಬಿಂಬಿಸುತ್ತವೆ ಹಾಗು <ref name="SangaIlakkiyam_2">{{Cite book|title=குறுந்தொகை, பரிபாடல், கலித்தொகை [Kurunthogai, Paripadal, Kalitthogai]|date=August 2012|publisher=Saradha Pathippagam|editor-last=Kowmareeshwari|editor-first=S.|edition=1|series=Sanga Ilakkiyam|volume=2|location=Chennai|pages=453|language=ta}}</ref> ಸ್ತ್ರೀವಾದಿ ಮನೋವೈಜ್ಞಾನಿಕ ಚಿಂತನೆಗಳಿಂದ ಕೂಡಿವೆ. <ref name="Vedanayagam_Urai">{{Cite book|title=திருவள்ளுவ மாலை மூலமும் எளிய உரை விளக்கமும் [Tiruvalluva Maalai: Moolamum Eliya Urai Vilakkamum]|last=Vedanayagam|first=Rama|date=2017|publisher=Manimekalai Prasuram|edition=1|location=Chennai|pages=36–37|language=ta}}<cite class="citation book cs1 cs1-prop-foreign-lang-source" data-ve-ignore="true" id="CITEREFVedanayagam2017">Vedanayagam, Rama (2017). ''திருவள்ளுவ மாலை மூலமும் எளிய உரை விளக்கமும் [Tiruvalluva Maalai: Moolamum Eliya Urai Vilakkamum]'' (in Tamil) (1&nbsp;ed.). Chennai: Manimekalai Prasuram. pp.&nbsp;36–37.</cite> [[Category:CS1 Tamil-language sources (ta)]]</ref> ಅಗನಾನೂರು ಸಂ. ೪೫ ಮತ್ತು ೩೬೨ರಲ್ಲಿನ ಪದ್ಯಗಳು ಅತಿಮಂತಿಯು ತನ್ನ ಗಂಡನ ಅನ್ವೇಷಣೆಯನ್ನು ಮತ್ತು ಕುರುಕೈ ಕ್ಷೇತ್ರದಲ್ಲಿನ ತಿಥಿಯನ್‌ನ ಪುನ್ನಾಯಿಯ ಶಾಖೆಗಳ ಅನ್ನಿ ಮತ್ತು ಕೋಟೆಗಳನ್ನು ನಾಶಮಾಡುವಲ್ಲಿ ವನವರಂಬನ್‌ನ ಶಕ್ತಿಯನ್ನು ಸೋಲಿಸಿದ ನಂತರ ನಡೆದ ಯುದ್ಧವನ್ನು ವಿವರಿಸುತ್ತದೆ. <ref name="Pillai2015">{{Cite book|title=Tamil Literature|last=M. S. Purnalingam Pillai|publisher=International Institute of Tamil Studies|year=2015|edition=|location=Chennai|language=}}</ref> {{Rp|105–106}}ವೆಲ್ಲಿವೀಧಿಯಾರ್ ಅವರು ಹುಲಿಯ ಉಗುರಿನ ಆಳವಾದ ಮುರುಕ್ಕು-ಮೊಗ್ಗುಗಳ ಹೋಲಿಕೆಗಾಗಿ ಸಹ ಪ್ರಶಂಸಿಸಲ್ಪಟ್ಟಿದ್ದಾರೆ. <ref name="Pillai2015" /> {{Rp|106}}ಅವರ ಗಂಡನ ಅನ್ವೇಷಣೆ ಮತ್ತು ಅವರ ಕ್ಲೇಶಗಳನ್ನು ವಿವರಿಸಿದ [[ಅವ್ವೆಯಾರ್|ಅವ್ವೈಯಾರ್ I]] ನಿಂದ ಅವರನ್ನು ವಿವರಿಸಲಾಗಿದೆ. <ref name="SangaIlakkiyam_3" /> <ref name="Pillai2015" /> {{Rp|106}} == ಸಂಗಮ್ ಸಾಹಿತ್ಯಕ್ಕೆ ಇವರ ಕೊಡುಗೆ == ವೆಲ್ಲಿವೀಧಿಯಾರ್ ಅವರು ೧೪ ಸಂಗಮ ಪದ್ಯಗಳನ್ನು ಬರೆದಿದ್ದಾರೆ, ಇದರಲ್ಲಿ ೮ ಕುರುಂತೋಗೈಯಲ್ಲಿ (ಪದ್ಯಗಳು ೨೭, ೪೪, ೫೮, ೧೩೦, ೧೪೬, ೧೪೯, ೧೬೯, ಮತ್ತು ೩೮೬), ೩ ನತ್ರಿನೈ ನಲ್ಲಿ(ಪದ್ಯಗಳು ೭೦, ೩೩೫ ಮತ್ತು ೩೪೮ ), ಅಗಣನನೂರಿಯಲ್ಲಿ ೨ ಪದ್ಯಗಳು, (ಪದ್ಯಗಳು ೪೫ ಮತ್ತು ೩೬೨), ಮತ್ತು ೧ ತಿರುವಳ್ಳುವ ಮಾಲೈ ನಲ್ಲಿ(ಪದ್ಯ ೨೩). <ref name="SangaIlakkiyam_2">{{Cite book|title=குறுந்தொகை, பரிபாடல், கலித்தொகை [Kurunthogai, Paripadal, Kalitthogai]|date=August 2012|publisher=Saradha Pathippagam|editor-last=Kowmareeshwari|editor-first=S.|edition=1|series=Sanga Ilakkiyam|volume=2|location=Chennai|pages=453|language=ta}}<cite class="citation book cs1 cs1-prop-foreign-lang-source" data-ve-ignore="true">Kowmareeshwari, S., ed. (August 2012). ''குறுந்தொகை, பரிபாடல், கலித்தொகை [Kurunthogai, Paripadal, Kalitthogai]''. Sanga Ilakkiyam (in Tamil). Vol.&nbsp;2 (1&nbsp;ed.). Chennai: Saradha Pathippagam. p.&nbsp;453.</cite> [[Category:CS1 Tamil-language sources (ta)]]</ref> ಅವರ ಪದ್ಯ ಸಂ. ೨೩ ರಲ್ಲಿ ಇರುವ ಕುರಲ್‌ನ ಹೊಗಳಿಕೆಯನ್ನು ಹೆಚ್ಚಾಗಿ ಉಲ್ಲೇಖಿಸಲಾಗುತ್ತದೆ. <ref name="Pillai2015">{{Cite book|title=Tamil Literature|last=M. S. Purnalingam Pillai|publisher=International Institute of Tamil Studies|year=2015|edition=|location=Chennai|language=}}<cite class="citation book cs1" data-ve-ignore="true" id="CITEREFM._S._Purnalingam_Pillai2015">M. S. Purnalingam Pillai (2015). ''Tamil Literature''. Chennai: International Institute of Tamil Studies.</cite></ref> {{Rp|106}} == ಸಹ ನೋಡಿ == {{Portal|Tamils|India|Literature|Poetry}} {{wikisourcelang|ta|திருவள்ளுவமாலை|Tiruvalluva Maalai}} * [[List of Sangam poets]] * [[Sangam literature]] * [[Tiruvalluva Maalai]] == ಟಿಪ್ಪಣಿಗಳು == {{reflist}} {{authority control}} {{DEFAULTSORT:Velliveedhiyar}} [[Category:Tamil philosophy]] [[Category:Tamil poets]] [[Category:Sangam poets]] [[Category:Female poets of the Sangam Age]] [[Category:Tiruvalluva Maalai contributors]] [[Category:Hindu poets]] [[Category:Ancient Indian poets]] [[Category:Ancient Asian women writers]] [[Category:Indian women poets]] [[Category:Ancient Indian women writers]] nzm043q5xs6ndaovgg6prdobbu68gu2 ಸದಸ್ಯ:Manvitha Mahesh/ನೀರ್ಜಾ ಮಾದವ್ 2 144171 1111338 1111238 2022-08-03T03:14:46Z Manvitha Mahesh 77254 wikitext text/x-wiki [[ಚಿತ್ರ:Neerja_Madhav_receives_Nari_Shakti_Puraskar.jpg|link=//upload.wikimedia.org/wikipedia/commons/thumb/1/12/Neerja_Madhav_receives_Nari_Shakti_Puraskar.jpg/220px-Neerja_Madhav_receives_Nari_Shakti_Puraskar.jpg|alt=Woman is handed award by Indian President|thumb| ನೀರ್ಜಾ ಮಾಧವ್ ಅವರು ನಾರಿ ಶಕ್ತಿ ಪುರಸ್ಕಾರವನ್ನು ಪಡೆದರು]] '''ನೀರ್ಜಾ ಮಾಧವ್''' [[ಉತ್ತರ ಪ್ರದೇಶ|ಉತ್ತರ ಪ್ರದೇಶದ]] ಭಾರತೀಯ ಲೇಖಕಿ,ಇವರು [[ಹಿಂದಿ|ಹಿಂದಿಯಲ್ಲಿ]] ಬರೆಯುತ್ತಿದ್ದಾರೆ . 2021 ರಲ್ಲಿ ನಾರಿ ಶಕ್ತಿ ಪುರಸ್ಕಾರವನ್ನು ಪಡೆದುಕೊಂಡರು . == ವೃತ್ತಿ == ಮಾಧವ್ ಅವರು [[ಉತ್ತರ ಪ್ರದೇಶ|ಉತ್ತರ ಪ್ರದೇಶದಲ್ಲಿ]] ವಾಸಿಸುತ್ತಿದ್ದಾರೆ ಮತ್ತು [[ಹಿಂದಿ|ಹಿಂದಿಯಲ್ಲಿ]] ಬರೆಯುತ್ತಾರೆ. <ref name="GK">{{Cite news|url=https://www.greaterkashmir.com/todays-paper/front-page/president-confers-nari-shakti-puraskars-on-29-women|title=President confers Nari Shakti Puraskars on 29 women|date=8 March 2022|work=Greater Kashmir|access-date=12 March 2022|language=en}}</ref> ಅವರ ಪುಸ್ತಕಗಳಲ್ಲಿ ''ಯಮದೀಪ್'' (2002), ''ಗೆಶೆ ಜಂಪಾ'' (2006) ಮತ್ತು ''ಡೈರಿ ಆಫ್ 5-ಅವರ್ಣ ಮಹಿಳಾ ಕಾನ್ಸ್‌ಟೇಬಲ್'' (2010) ಸೇರಿವೆ. <ref name="Tatsat">{{Cite news|url=https://tatsatchronicle.com/president-presents-nari-shakti-puraskar-for-the-years-2020-2021/|title=President Presents Nari Shakti Puraskar for the Years 2020, 2021|last=Kainthola|first=Deepanshu|date=8 March 2022|work=Tatsat Chronicle Magazine|access-date=12 March 2022|language=en}}</ref> ''ಯಮದೀಪ್ ಅವರ'' ಕಾದಂಬರಿಯು ತೃತೀಯಲಿಂಗಿಗಳಿಗೆ ಸಂಬಂಧಿಸಿದೆ ಮತ್ತು ಮಾಧವ್ ಅವರು ತೃತೀಯಲಿಂಗಿ ಹಕ್ಕುಗಳಿಗಾಗಿ ಪ್ರಚಾರ ಮಾಡಲು ಕಾರಣವಾಯಿತು. <ref name="TIP" /> [[ಭಾರತದ ಸರ್ವೋಚ್ಛ ನ್ಯಾಯಾಲಯ|ಸುಪ್ರೀಂ ಕೋರ್ಟ್]] ಅಂತಿಮವಾಗಿ ೨೦೧೪ ರಲ್ಲಿ <ref name="WaPo">{{Cite news|url=https://www.washingtonpost.com/news/morning-mix/wp/2014/04/15/india-now-recognizes-transgender-citizens-as-third-gender/|title=India now recognizes transgender citizens as 'third gender'|last=McCoy|first=Terence|date=15 April 2014|work=Washington Post|access-date=12 March 2022}}</ref> ಮೂರನೇ ಲಿಂಗದ ಮಾನವ ಹಕ್ಕುಗಳನ್ನು ಗುರುತಿಸಿತು. "''ಗೆಶೆ ಜಂಪಾ"ವು'' ಭಾರತದಲ್ಲಿ ಟಿಬೆಟಿಯನ್ ನಿರಾಶ್ರಿತರ ಕುರಿತು ಇರುವುದು ಮತ್ತು [[ವಾರಾಣಸಿ|ವಾರಣಾಸಿಯ]] ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಹೈಯರ್ ಟಿಬೆಟಿಯನ್ ಸ್ಟಡೀಸ್‌ನ ಪಠ್ಯಕ್ರಮದಲ್ಲಿ ಇದನ್ನು ಕಲಿಸಲಾಗುತ್ತದೆ. <ref name="TIP">{{Cite news|url=https://www.theindiaprint.com/up-news-english/international-womens-day-2022-president-presented-nari-shakti-puraskar-to-noted-writer-neerja-madhav-of-varanasi-198182|title=International Womens Day 2022: President presented Nari Shakti Puraskar to noted writer Neerja Madhav of Varanasi|date=8 March 2022|work=The India Print|access-date=12 March 2022|language=en}}</ref> ಮಾಧವ್ ಅವರಿಗೆ ೨೦೨೧ ರ ನಾರಿ ಶಕ್ತಿ ಪುರಸ್ಕಾರವನ್ನು 2022 ರಲ್ಲಿ [[ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್‌ಕಿನ್|ಅಂತರಾಷ್ಟ್ರೀಯ ಮಹಿಳಾ ದಿನದಂದು]] ರಾಷ್ಟ್ರಪತಿ [[ರಾಮ್ ನಾಥ್ ಕೋವಿಂದ್|ರಾಮ್ ನಾಥ್ ಕೋವಿಂದ್ ಅವರು ನೀಡಿದರು]] . <ref name="Drishti">{{Cite news|url=https://www.drishtiias.com/state-pcs-current-affairs/uttar-pradeshs-aarti-rana-and-neerja-madhav-honored-with-nari-shakti-puraskar|title=Uttar Pradesh's Aarti Rana and Neerja Madhav Honored with 'Nari Shakti Puraskar'|date=9 March 2022|work=Drishti IAS|access-date=12 March 2022|language=en}}</ref> == ಉಲ್ಲೇಖಗಳು == {{Reflist}} qtuuqw6g2sbt4gqgozoy2ykisxh7kvh ಸದಸ್ಯ:Manvitha Mahesh/ರಿತು ಫೋಗಟ್ 2 144173 1111242 2022-08-02T12:04:43Z Manvitha Mahesh 77254 "[[:en:Special:Redirect/revision/1097063371|Ritu Phogat]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು wikitext text/x-wiki '''ರಿತು ಕುಮಾರಿ ಫೋಗಟ್''' (ಜನನ 2 ಮೇ 1994) ಒಬ್ಬ ಭಾರತೀಯ ಮಿಶ್ರ ಸಮರ ಕಲಾವಿದೆ, ಪ್ರಸ್ತುತ ONE ಚಾಂಪಿಯನ್‌ಶಿಪ್‌ಗೆ ಸಹಿ ಹಾಕಿದ್ದಾರೆ. ಇವರು ೨೦೧೬ ರ ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮಹಿಳಾ [[ಕುಸ್ತಿ|ಕುಸ್ತಿಪಟು]] ಕೂಡ ಆಗಿದ್ದಾರೆ. == ಆರಂಭಿಕ ಮತ್ತು ವೈಯಕ್ತಿಕ ಜೀವನ == {{Further|Phogat sisters}} ರಿತು ಮಾಜಿ ಕುಸ್ತಿಪಟು ಮಹಾವೀರ್ ಸಿಂಗ್ ಫೋಗಟ್ ಅವರ ಮೂರನೇ ಮಗಳು. ಇವರು ತಮ್ಮ ಎಂಟನೇ ವಯಸ್ಸಿನಲ್ಲಿ ತಮ್ಮ ತಂದೆಯ ಅಡಿಯಲ್ಲಿ ತರಬೇತಿಯನ್ನು ಪ್ರಾರಂಭಿಸಿದರು. ಅವರ ಸಹೋದರಿಯರಾದ [[ಗೀತಾ ಫೋಗಟ್]] ಮತ್ತು [[ಬಬೀತ ಕುಮಾರಿ|ಬಬಿತಾ ಕುಮಾರಿ]] ಹಾಗೂ, ಸೋದರ ಸಂಬಂಧಿ [[ವಿನೇಶ್ ಫೋಗಟ್]] ಅವರು ಕುಸ್ತಿಯಲ್ಲಿ [[ಕಾಮನ್‍ವೆಲ್ತ್ ಕ್ರೀಡಾಕೂಟ|ಕಾಮನ್‌ವೆಲ್ತ್ ಗೇಮ್ಸ್]] ಚಿನ್ನದ ಪದಕ ವಿಜೇತರು. ಆಕೆಯ ಮತ್ತೊಬ್ಬ ಸೋದರ ಸಂಬಂಧಿ ಪ್ರಿಯಾಂಕಾ ಫೋಗಟ್ ಕೂಡ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟು. == ಕುಸ್ತಿ ವೃತ್ತಿ == ಅಕ್ಟೋಬರ್ ೨೦೧೬ ರಲ್ಲಿ, ವಾರ್ಷಿಕ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಫೋಗಟ್ ತನ್ನ ಎರಡನೇ ಅನುಕ್ರಮ ಪ್ರಶಸ್ತಿಯನ್ನು ಗೆದ್ದರು. ನವೆಂಬರ್ ೨೦೧೬ ರಲ್ಲಿ, ಅವರು [[ಸಿಂಗಾಪುರ|ಸಿಂಗಾಪುರದಲ್ಲಿ]] ನಡೆದ 2016 ರ ಕಾಮನ್ವೆಲ್ತ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದರು. <ref>{{Cite news|url=http://indianexpress.com/article/sports/sport-others/sandeep-tomar-satyawart-kadian-ritu-phogat-bag-gold-at-commonwealth-wrestling-championships-3738975/|title=Sandeep Tomar, Satyawart Kadian, Ritu Phogat bag gold at Commonwealth Wrestling Championships|date=5 November 2016|work=The Indian Express|access-date=2 January 2017}}</ref> ಡಿಸೆಂಬರ್ ೨೦೧೬ ರಲ್ಲಿ, ಅವರು ಪ್ರೊ ವ್ರೆಸ್ಲಿಂಗ್ ಲೀಗ್ ಹರಾಜಿನಲ್ಲಿ ಅತ್ಯಂತ ದುಬಾರಿ ಮಹಿಳಾ ಕುಸ್ತಿಪಟುವಾದರು, ಜೈಪುರ ನಿಂಜಾಸ್ ಫ್ರಾಂಚೈಸ್‌ನೊಂದಿಗೆ {{ಭಾರತೀಯ ರೂಪಾಯಿ}} 36 ಲಕ್ಷ INR ಒಪ್ಪಂದವನ್ನು ಪಡೆದರು. <ref name="next">{{Cite news|url=http://www.thehindu.com/sport/other-sports/The-next-Phogat/article16970676.ece|title=The next Phogat|last=Yadav|first=Sidharth|date=31 December 2016|work=The Hindu|access-date=2 January 2017}}</ref> <ref>{{Cite news|url=http://www.espn.in/wrestling/story/_/id/18310075/bajrang-punia-ritu-phogat-become-highest-paid-indians-pro-wrestling-league-auction|title=Bajrang Punia, Ritu Phogat top Indian buys at Pro Wrestling League auction|date=19 December 2016|work=ESPN.in|access-date=2 January 2017}}</ref> ನವೆಂಬರ್ ೨೦೧೭ ರಲ್ಲಿ, ಇವರು ಪೋಲೆಂಡ್‌ನ ಬೈಡ್‌ಗೋಸ್ಜ್‌ನಲ್ಲಿ ನಡೆದ ವಿಶ್ವ U-೨೩ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ೪೮ ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದರು. ಇದು ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊದಲ ಬೆಳ್ಳಿಯಾಗಿದೆ. <ref>{{Cite news|url=https://timesofindia.indiatimes.com/sports/more-sports/wrestling/dangal-2-ruthless-ritu-wins-indias-1st-silver-in-world-u-23-meet/articleshow/61801542.cms/|title=Dangal 2: Another Phogat sister sets the mat on fire|date=26 November 2017|work=The Times of India|access-date=27 November 2017}}</ref> == ಮಿಶ್ರ ಸಮರ ಕಲೆಗಳ ವೃತ್ತಿ == === ಚಾಂಪಿಯನ್‌ಶಿಪ್ === ಫೆಬ್ರವರಿ ೨೦೧೯ ರಲ್ಲಿ, ಫೋಗಾಟ್ ತಮ್ಮ ಮಿಶ್ರ ಸಮರ ಕಲೆಗಳಿಗೆ ಪಾದಾರ್ಪಣೆ ಮಾಡುವ ಉದ್ದೇಶದಿಂದ ಒನ್ ಚಾಂಪಿಯನ್‌ಶಿಪ್‌ಗೆ ಸಹಿ ಹಾಕಿದರು. <ref>{{Cite web|url=https://www.mmamania.com/2019/2/27/18240971/indian-wrestler-ritu-phogat-signs-one-championship-mma|title=Indian wrestler Ritu Phogat signs with ONE Championship|last=James Goyder|date=27 February 2019|publisher=mmamania.com}}</ref> ನವೆಂಬರ್ ೨೦೧೯ ರಲ್ಲಿ ಒನ್ ಚಾಂಪಿಯನ್‌ಶಿಪ್: ಏಜ್ ಆಫ್ ಡ್ರಾಗನ್ಸ್‌ನಲ್ಲಿ ನಾಮ್ ಹೀ ಕಿಮ್ ವಿರುದ್ಧ ಫೋಗಟ್ ತಮ್ಮ ಮಿಶ್ರ ಸಮರ ಕಲೆಗಳಿಗೆ ಪಾದಾರ್ಪಣೆ ಮಾಡಿದರು. "ಎಂಎಂಎ ನಲ್ಲಿ ಮೊದಲ ಭಾರತೀಯ ವಿಶ್ವ ಚಾಂಪಿಯನ್ ಆಗುವುದು ನನ್ನ ಗುರಿಯಾಗಿದೆ" ಎಂದು ಅವರು ಹೇಳಿದರು. <ref>{{Cite news|url=https://www.espn.com/mma/story/_/id/28012793/ritu-phogat-anxious-become-india-first-mma-world-champion|title=Ritu Phogat 'anxious' to become India's first MMA world champion|last=Selvaraj|first=Jonathan|date=5 November 2019|access-date=22 June 2020}}</ref> ಫೋಗಟ್ ನೌ ಶ್ರೀ ಪೊವ್ ಅವರನ್ನು ಚಾಂಪಿಯನ್‌ಶಿಪ್‌ ಮ್ಯಾಟ್ರಿಕ್ಸ್ ೩೦ ಅಕ್ಟೋಬರ್ ೨೦೨೦ ರಂದು ಎದುರಿಸಿದರು. <ref>{{Cite web|url=https://apmma.net/one-inside-the-matrix-full-lineup-revealed/|title=ONE: INSIDE THE MATRIX FULL LINEUP REVEALED|date=2020-10-13|website=Asian Persuasion MMA|access-date=2020-10-23}}</ref> ಅವರು TKO ಮೂಲಕ ಹೋರಾಟವನ್ನು ಗೆದ್ದರು. <ref>{{Cite web|url=https://indianexpress.com/article/sports/sport-others/ritu-phogat-knocks-out-nou-srey-pov-to-win-3rd-one-championship-watch-6910408/|title=India’s Ritu Phogat defeats Nou Srey Pov via TKO to earn 3rd ONE Championship win|last=Sadu|first=Rahel|website=indianexpress.com|access-date=30 October 2021}}</ref> ತನ್ನ ಕೊನೆಯ ಪಂದ್ಯದಿಂದ ಕೇವಲ ಒಂದು ತಿಂಗಳು ತೆಗೆಡುಹಾಕಿದ್ದರೂ, ಫೋಗಟ್ ೪ ಡಿಸೆಂಬರ್ ೨೦೨೦ ರಂದು ಒನ್ ಚಾಂಪಿಯನ್‌ಶಿಪ್: ಬಿಗ್ ಬ್ಯಾಂಗ್‌ನಲ್ಲಿ, ಜೋಮರಿ ಟೊರೆಸ್ ಅವರನ್ನು ಎದುರಿಸಿದರು. ಮೊಣಕೈಗಳ ಕಾರಣದಿಂದಾಗಿ ಅವರು TKO ಮೂಲಕ ಹೋರಾಟವನ್ನು ಗೆದ್ದಳು. <ref>{{Cite web|url=https://asianmma.com/danny-kingad-faces-kairat-akhmetov-at-one-big-bang/|title=Danny Kingad faces Kairat Akhmetov at ONE: ‘Big Bang’|date=23 November 2020|website=asianmma.com}}</ref> ==== ಆಟಮ್‌ವೇಟ್ ಗ್ರ್ಯಾಂಡ್ ಪ್ರಿಕ್ಸ್ ==== ೨೦೨೧ ರ ಒನ್ ಮಹಿಳೆಯರ ಆಟಮ್‌ವೇಟ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಸ್ಥಾನಕ್ಕಾಗಿ ೧೫ ಮೇ ೨೦೨೧ ರಂದು ದಂಗಲ್ ಒನ್ ಚಾಂಪಿಯನ್‌ಶಿಪ್‌ನಲ್ಲಿ ಫೋಗಾಟ್, ಬಿ ನ್ಗುಯೆನ್ ಅವರನ್ನು ಎದುರಿಸಿದರು. <ref>{{Cite web|url=https://asianmma.com/brandon-vera-to-defend-heavyweight-title-against-arjan-bhullar-at-one-dangal/|title=Brandon Vera to defend heavyweight title against Arjan Bhullar at ONE: ‘Dangal’|date=2021-04-29|website=Asian MMA|access-date=2021-05-01}}</ref> ವಿಭಜನೆಯ ನಿರ್ಧಾರದಿಂದ ಸೋತರು, ಅವರ ಮಿಶ್ರ ಸಮರ ಕಲೆಗಳ ವೃತ್ತಿಜೀವನದ ಮೊದಲ ನಷ್ಟವನ್ನು ಅನುಭವಿಸಿದರು. <ref name=":0">{{Cite web|url=https://www.espn.com/mma/story/_/id/31448338/ritu-phogat-stumbles-first-mma-loss-one-title-shot|title=Ritu Phogat stumbles to first MMA loss, out of One title shot|date=2021-05-15|website=ESPN.com|language=en|access-date=2021-05-15}}</ref> ೨೦೨೧ ರ ಮಹಿಳಾ ಆಟಮ್‌ವೇಟ್ ಗ್ರ್ಯಾಂಡ್ ಪ್ರಿಕ್ಸ್‌ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಫೋಗಾಟ್ ಮೆಂಗ್ ಬೊ ಅವರನ್ನು ಎದುರಿಸಲು ನಿರ್ಧರಿಸಲಾಗಿತ್ತು: ೨೮ ಮೇ ೨೦೨೧. <ref>{{Cite web|url=https://www.espn.com/mma/story/_/id/31047299/one-women-atomweight-grand-prix-launch-all-women-card-may|title=ONE women's atomweight grand prix to launch on all-women's card in May|last=Marc Raimondi|date=12 March 2021|website=[[ESPN]]}}</ref> ಬದಲಾಗಿ, ಅವರು ಅಭ್ಯಾಸ ಪಂದ್ಯವೆಂದು ಪರಿಗಣಿಸಲ್ಪಟ್ಟ ಬಿ ನ್ಗುಯೆನ್‌ನನ್ನು ಎದುರಿಸಿದರು. ವಿಭಜಿತ ನಿರ್ಧಾರದ ಮೂಲಕ ಪಂದ್ಯವನ್ನು ಕಳೆದುಕೊಂಡರು. ನಷ್ಟದ ಕಾರಣ, ಫೋಗಾಟ್ ಅನ್ನು ಗ್ರ್ಯಾಂಡ್ ಪ್ರಿಕ್ಸ್‌ನಿಂದ ತೆಗೆದುಹಾಕಲಾಯಿತು. <ref name=":0">{{Cite web|url=https://www.espn.com/mma/story/_/id/31448338/ritu-phogat-stumbles-first-mma-loss-one-title-shot|title=Ritu Phogat stumbles to first MMA loss, out of One title shot|date=2021-05-15|website=ESPN.com|language=en|access-date=2021-05-15}}<cite class="citation web cs1" data-ve-ignore="true">[https://www.espn.com/mma/story/_/id/31448338/ritu-phogat-stumbles-first-mma-loss-one-title-shot "Ritu Phogat stumbles to first MMA loss, out of One title shot"]. </cite></ref> ಫೋಗಾಟ್ ಲಿನ್ ಹೆಕಿನ್ ಅವರನ್ನು ಚಾಂಪಿಯನ್‌ಶಿಪ್ ಯುದ್ಧಬೂಮಿಯಲ್ಲಿ ೩೦ ಜುಲೈ ೨೦೨೧ ರಂದು ಎದುರಿಸದರು . <ref>{{Cite web|url=https://asianmma.com/aung-la-nsang-faces-leandro-ataides-at-one-battleground/|title=Aung La Nsang faces Leandro Ataides at ONE: 'Battleground' {{!}} Asian MMA|date=2021-07-17|website=AsianMMA|language=en|access-date=2021-07-20}}</ref> ಸರ್ವಾನುಮತದ ನಿರ್ಣಯದಿಂದ ಗೆದ್ದರು. ಲಿನ್ ಹೆಕಿನ್ ವಿರುದ್ಧ ಪ್ರಬಲ ಪ್ರದರ್ಶನವನ್ನು ಪ್ರದರ್ಶಿಸಿದ ನಂತರ ೨೦೨೧ ರ ಒನ್ ವುಮೆನ್ಸ್ ಆಟಮ್‌ವೇಟ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಇವರನ್ನು ಸೇರಿಸಲಾಗಿದೆ. <ref>{{Cite web|url=https://mmajunkie.usatoday.com/lists/one-championship-battleground-results-aung-la-n-sang-knockout-victoria-lee-submission-mma|title=ONE Championship – Battleground results: Aung La N Sang, Victoria Lee impress in stoppage wins|date=2021-07-30|website=MMA Junkie|language=en-US|access-date=2021-07-31}}</ref> ಸೆಪ್ಟೆಂಬರ್ ೩, ೨೦೨೧ <ref>{{Cite web|url=https://www.mmafighting.com/2021/8/16/22626878/one-championships-all-womens-card-back-september-3-mma|title=ONE Championship’s all-women’s card back on for next month|last=Cruz|first=Guilherme|date=2021-08-16|website=MMA Fighting|language=en|access-date=2021-08-17}}</ref> ಚಾಂಪಿಯನ್‌ಶಿಪ್: ಎಂಪವರ್‌ನಲ್ಲಿ ಆಟಮ್‌ವೇಟ್ ವರ್ಲ್ಡ್ ಗ್ರ್ಯಾಂಡ್-ಪ್ರಿಕ್ಸ್‌ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಫೋಗಾಟ್, ಮೆಂಗ್ ಬೊ ಅವರನ್ನು ಎದುರಿಸಿದರು. ಮೊದಲ ಸುತ್ತಿನಲ್ಲಿ ಆರಂಭಿಕ ಆಕ್ರಮಣದಿಂದ ಬದುಕುಳಿದ ನಂತರ, ಫೋಗಟ್ ಅಂತಿಮ ಎರಡು ಸುತ್ತುಗಳಲ್ಲಿ ಪ್ರಾಬಲ್ಯ ಸಾಧಿಸಲು, ಸರ್ವಾನುಮತದ ನಿರ್ಧಾರದಿಂದ ಗೆದ್ದರು ಮತ್ತು ಗ್ರ್ಯಾಂಡ್ ಪ್ರಿಕ್ಸ್ ಸೆಮಿ ಫೈನಲ್‌ಗೆ ಮುನ್ನಡೆದರು. <ref>{{Cite web|url=https://cagesidepress.com/2021/09/03/ritu-phogat-survives-early-onslaught-gets-past-meng-bo-one-empower/|title=Ritu Phogat Survives Early Onslaught, Gets Past Meng Bo at ONE: Empower|last=Anderson|first=Jay|date=2021-09-03|website=Cageside Press|language=en-US|access-date=2021-09-03}}</ref> ಅಕ್ಟೋಬರ್ ೨೯, ೨೦೨೧ <ref>{{Cite web|url=https://asianmma.com/ritu-phogat-faces-itsuki-hirata-in-atomweight-grand-prix-semi-final/|title=Ritu Phogat faces Itsuki Hirata in atomweight Grand Prix semi final {{!}} Asian MMA|date=2021-09-24|website=AsianMMA|language=en|access-date=2021-09-24}}</ref> ಒನ್ ಚಾಂಪಿಯನ್‌ಶಿಪ್: ನೆಕ್ಸ್ಟ್ ಜನರೇಷನ್‌ನಲ್ಲಿ ಒನ್ ಮಹಿಳೆಯರ ಆಟಮ್‌ವೇಟ್ ಗ್ರ್ಯಾಂಡ್ ಪ್ರಿಕ್ಸ್‌ನ ಸೆಮಿ-ಫೈನಲ್ ಪಂದ್ಯದಲ್ಲಿ ಫೋಗಾಟ್ ಇಟ್ಸುಕಿ ಹಿರಾಟಾ ಅವರನ್ನು ಎದುರಿಸಲು ನಿರ್ಧರಿಸಲಾಗಿತ್ತು. ಆದಾಗ್ಯೂ ಅನಾರೋಗ್ಯದ ಕಾರಣ, ಹಿರಾಟಾ ಪಂದ್ಯದಿಂದ ಹೊರಗುಳಿಯಬೇಕಾಯಿತು ಮತ್ತು ಜೆನೆಲಿನ್ ಓಲ್ಸಿಮ್ ಅವರನ್ನು ಬದಲಾಯಿಸಲಾಯಿತು. <ref>{{Cite web|url=https://asianmma.com/ritu-phogat-gets-new-opponent-at-one-nextgen/|title=Ritu Phogat gets new opponent at ONE: ‘NextGen’|date=2021-10-25|website=Asian MMA|language=en|access-date=2021-10-25}}</ref> ಫೋಗಟ್ ಸರ್ವಾನುಮತದ ನಿರ್ಧಾರದಿಂದ ಹೋರಾಟವನ್ನು ಗೆದ್ದರು. <ref>{{Cite web|url=https://cagesidepress.com/2021/10/29/one-nextgen-sees-ritu-phogat-survive-illegal-upkicks-cruise-to-decision-against-jenelyn-olsim/|title=Ritu Phogat Survives Upkicks, Wins Decision Over Olsim at ONE: NextGen|last=Anderson|first=Jay|date=2021-10-29|website=Cageside Press|language=en-US|access-date=2021-12-03}}</ref> ಡಿಸೆಂಬರ್ ೩, ೨೦೨೧ ರಂದು ಒನ್ ಚಾಂಪಿಯನ್‌ಶಿಪ್: ವಿಂಟರ್ ವಾರಿಯರ್ಸ್‌ನಲ್ಲಿ ಮಹಿಳೆಯರ ಆಟಮ್‌ವೇಟ್ ಗ್ರ್ಯಾಂಡ್ ಪ್ರಿಕ್ಸ್ ಫೈನಲ್‌ನಲ್ಲಿ ಫೋಗಾಟ್ ಸ್ಟಾಂಪ್ ಫೇರ್ಟೆಕ್ಸ್ ಅನ್ನು ಎದುರಿಸಿದರು. <ref>{{Cite web|url=https://mymmanews.com/one-championship-announces-one-winter-warriors-card-in-december/|title=ONE Championship announces ONE: Winter Warriors card in December|date=2021-11-12|website=mymmanews.com|access-date=2021-11-12}}</ref> <ref>{{Cite web|url=https://asianmma.com/saygid-arslanaliev-faces-timofey-nastyukhin-at-one-winter-warriors/|title=Saygid Arslanaliev faces Timofey Nastyukhin at ONE: ‘Winter Warriors’|date=2021-11-12|website=Asian MMA|access-date=2021-11-12}}</ref> ಎರಡನೇ ಸುತ್ತಿನಲ್ಲಿ ಆರ್ಮ್‌ಬಾರ್ ಮೂಲಕ ಸಲ್ಲಿಸುವ ಮೂಲಕ ಆಕೆಯನ್ನು ಸೋಲಿಸಲಾಯಿತು. <ref>{{Cite web|url=https://cagesidepress.com/2021/12/03/one-championship-winter-warriors-stamp-fairtex-submits-ritu-phogat/|title=Stamp Fairtex Submits Ritu Phogat, Wins Atomweight GP at ONE: Winter Warriors|last=Anderson|first=Jay|date=2021-12-03|website=Cageside Press|language=en-US|access-date=2021-12-03}}</ref> == ಚಾಂಪಿಯನ್‌ಶಿಪ್‌ಗಳು ಮತ್ತು ಸಾಧನೆಗಳು == === ಮಿಶ್ರ ಸಮರ ಕಲೆಗಳು === * '''ಒನ್ ಚಾಂಪಿಯನ್‌ಶಿಪ್''' ** ೨೦೨೧ ಒನ್ ಮಹಿಳೆಯರ ಆಟಮ್‌ವೇಟ್ ವರ್ಲ್ಡ್ ಗ್ರ್ಯಾಂಡ್ ಪ್ರಿಕ್ಸ್ ರನ್ನರ್-ಅಪ್ == ಮಿಶ್ರ ಸಮರ ಕಲೆಗಳ ದಾಖಲೆ == {{MMArecordbox|draws=|nc=|ko-wins=3|ko-losses=|sub-wins=|sub-losses=1|dec-wins=4|dec-losses=1|dq-wins=|dq-losses=|other-wins=|other-losses=}}{{MMA record start}} |- | {{no2}}Loss |align=center| 7–2 | [[Stamp Fairtex]] | Submission (armbar) |[[2021_in_ONE_Championship#ONE_Championship:_Winter_Warriors|ONE Championship: Winter Warriors]] |{{dts|2021|December|3}} |align=center|2 |align=center|2:14 |[[Kallang]], Singapore |{{Small|[[2021 in ONE Championship#ONE Women's Atomweight Grand Prix bracket|ONE Atomweight Grand Prix Finals]].}} |- | {{yes2}}Win | align=center| 7–1 | Jenelyn Olsim | Decision (unanimous) | [[2021_in_ONE_Championship#ONE_Championship:_NextGen|ONE Championship: NextGen]] | {{dts|2021|October|29}} | align=center|3 | align=center|5:00 | [[Kallang]], Singapore | {{Small|[[2021 in ONE Championship#ONE Women's Atomweight Grand Prix bracket|Atomweight Grand Prix Semi Finals]].}} |- | {{yes2}}Win | align=center| 6–1 | Meng Bo | Decision (unanimous) | [[2021_in_ONE_Championship#ONE_Championship:_Empower|ONE Championship: Empower]] | {{dts|2021|September|3}} | align=center|3 | align=center|5:00 | [[Kallang]], Singapore | {{Small|[[2021 in ONE Championship#ONE Women's Atomweight Grand Prix bracket|Atomweight Grand Prix Quarter Finals]].}} |- | {{yes2}}Win | align=center| 5–1 | Lin Heqin | Decision (unanimous) | [[2021 in ONE Championship#ONE Championship: Battleground|ONE Championship: Battleground]] | {{dts|2021|July|30}} | align=center|3 | align=center|5:00 | [[Kallang]], Singapore | |- | {{no2}}Loss | align=center|4–1 | Bi Nguyen | Decision (split) | [[2021_in_ONE_Championship#ONE_Championship:_Dangal|ONE Championship: Dangal]] | {{dts|2021|May|15}} | align=center|3 | align=center|5:00 | [[Kallang]], Singapore | |- | {{yes2}}Win | align=center| 4–0 | Jomary Torres | TKO (elbows) | [[2020 in ONE Championship#ONE Championship: Big Bang|ONE Championship: Big Bang]] | {{dts|2020|December|4}} | align=center|1 | align=center|3:55 | [[Kallang]], Singapore | |- | {{yes2}}Win | align=center| 3–0 | Nou Srey Pov | TKO (punches) |[[2020 in ONE Championship#ONE Championship: Inside the Matrix|ONE Championship: Inside the Matrix]] | {{dts|2020|October|30}} | align=center|2 | align=center|2:02 | [[Kallang]], Singapore | |- |{{Yes2}}Win |align=center|2–0 |Wu Chiao Chen |Decision (unanimous) |[[2020 in ONE Championship#ONE Championship: King of the Jungle|ONE Championship: King of the Jungle]] |{{dts|2020|February|28}} |align=center|3 |align=center|5:00 |[[Kallang]], Singapore | |- |{{Yes2}}Win |align=center|1–0 |Nam Hee Kim |TKO (punches) |[[2019 in ONE Championship#ONE Championship: Age Of Dragons|ONE Championship: Age Of Dragons]] |{{dts|2019|November|16}} |align=center|1 |align=center|3:37 |[[Beijing]], China | |- {{end}} == ಉಲ್ಲೇಖಗಳು == {{Reflist}} <nowiki> [[ವರ್ಗ:ಸಮರ ಕಲಾವಿದರು]] [[ವರ್ಗ:Pages with unreviewed translations]]</nowiki> nie46e0mmytva0zswwjyd81r3l2q7ad 1111247 1111242 2022-08-02T12:11:30Z Manvitha Mahesh 77254 wikitext text/x-wiki '''ರಿತು ಕುಮಾರಿ ಫೋಗಟ್''' (ಜನನ 2 ಮೇ 1994) ಒಬ್ಬ ಭಾರತೀಯ ಮಿಶ್ರ ಸಮರ ಕಲಾವಿದೆ, ಪ್ರಸ್ತುತ ONE ಚಾಂಪಿಯನ್‌ಶಿಪ್‌ಗೆ ಸಹಿ ಹಾಕಿದ್ದಾರೆ. ಇವರು ೨೦೧೬ ರ ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮಹಿಳಾ [[ಕುಸ್ತಿ|ಕುಸ್ತಿಪಟು]] ಕೂಡ ಆಗಿದ್ದಾರೆ. == ಆರಂಭಿಕ ಮತ್ತು ವೈಯಕ್ತಿಕ ಜೀವನ == {{Further|Phogat sisters}} ರಿತು ಮಾಜಿ ಕುಸ್ತಿಪಟು ಮಹಾವೀರ್ ಸಿಂಗ್ ಫೋಗಟ್ ಅವರ ಮೂರನೇ ಮಗಳು. ಇವರು ತಮ್ಮ ಎಂಟನೇ ವಯಸ್ಸಿನಲ್ಲಿ ತಮ್ಮ ತಂದೆಯ ಅಡಿಯಲ್ಲಿ ತರಬೇತಿಯನ್ನು ಪ್ರಾರಂಭಿಸಿದರು. ಅವರ ಸಹೋದರಿಯರಾದ [[ಗೀತಾ ಫೋಗಟ್]] ಮತ್ತು [[ಬಬೀತ ಕುಮಾರಿ|ಬಬಿತಾ ಕುಮಾರಿ]] ಹಾಗೂ, ಸೋದರ ಸಂಬಂಧಿ [[ವಿನೇಶ್ ಫೋಗಟ್]] ಅವರು ಕುಸ್ತಿಯಲ್ಲಿ [[ಕಾಮನ್‍ವೆಲ್ತ್ ಕ್ರೀಡಾಕೂಟ|ಕಾಮನ್‌ವೆಲ್ತ್ ಗೇಮ್ಸ್]] ಚಿನ್ನದ ಪದಕ ವಿಜೇತರು. ಆಕೆಯ ಮತ್ತೊಬ್ಬ ಸೋದರ ಸಂಬಂಧಿ ಪ್ರಿಯಾಂಕಾ ಫೋಗಟ್ ಕೂಡ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟು. == ಕುಸ್ತಿ ವೃತ್ತಿ == ಅಕ್ಟೋಬರ್ ೨೦೧೬ ರಲ್ಲಿ, ವಾರ್ಷಿಕ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಫೋಗಟ್ ತನ್ನ ಎರಡನೇ ಅನುಕ್ರಮ ಪ್ರಶಸ್ತಿಯನ್ನು ಗೆದ್ದರು. ನವೆಂಬರ್ ೨೦೧೬ ರಲ್ಲಿ, ಅವರು [[ಸಿಂಗಾಪುರ|ಸಿಂಗಾಪುರದಲ್ಲಿ]] ನಡೆದ 2016 ರ ಕಾಮನ್ವೆಲ್ತ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದರು. <ref>{{Cite news|url=http://indianexpress.com/article/sports/sport-others/sandeep-tomar-satyawart-kadian-ritu-phogat-bag-gold-at-commonwealth-wrestling-championships-3738975/|title=Sandeep Tomar, Satyawart Kadian, Ritu Phogat bag gold at Commonwealth Wrestling Championships|date=5 November 2016|work=The Indian Express|access-date=2 January 2017}}</ref> ಡಿಸೆಂಬರ್ ೨೦೧೬ ರಲ್ಲಿ, ಅವರು ಪ್ರೊ ವ್ರೆಸ್ಲಿಂಗ್ ಲೀಗ್ ಹರಾಜಿನಲ್ಲಿ ಅತ್ಯಂತ ದುಬಾರಿ ಮಹಿಳಾ ಕುಸ್ತಿಪಟುವಾದರು, ಜೈಪುರ ನಿಂಜಾಸ್ ಫ್ರಾಂಚೈಸ್‌ನೊಂದಿಗೆ {{ಭಾರತೀಯ ರೂಪಾಯಿ}} 36 ಲಕ್ಷ INR ಒಪ್ಪಂದವನ್ನು ಪಡೆದರು. <ref name="next">{{Cite news|url=http://www.thehindu.com/sport/other-sports/The-next-Phogat/article16970676.ece|title=The next Phogat|last=Yadav|first=Sidharth|date=31 December 2016|work=The Hindu|access-date=2 January 2017}}</ref> <ref>{{Cite news|url=http://www.espn.in/wrestling/story/_/id/18310075/bajrang-punia-ritu-phogat-become-highest-paid-indians-pro-wrestling-league-auction|title=Bajrang Punia, Ritu Phogat top Indian buys at Pro Wrestling League auction|date=19 December 2016|work=ESPN.in|access-date=2 January 2017}}</ref> ನವೆಂಬರ್ ೨೦೧೭ ರಲ್ಲಿ, ಇವರು ಪೋಲೆಂಡ್‌ನ ಬೈಡ್‌ಗೋಸ್ಜ್‌ನಲ್ಲಿ ನಡೆದ ವಿಶ್ವ U-೨೩ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ೪೮ ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದರು. ಇದು ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊದಲ ಬೆಳ್ಳಿಯಾಗಿದೆ. <ref>{{Cite news|url=https://timesofindia.indiatimes.com/sports/more-sports/wrestling/dangal-2-ruthless-ritu-wins-indias-1st-silver-in-world-u-23-meet/articleshow/61801542.cms/|title=Dangal 2: Another Phogat sister sets the mat on fire|date=26 November 2017|work=The Times of India|access-date=27 November 2017}}</ref> == ಮಿಶ್ರ ಸಮರ ಕಲೆಗಳ ವೃತ್ತಿ == === ಚಾಂಪಿಯನ್‌ಶಿಪ್ === ಫೆಬ್ರವರಿ ೨೦೧೯ ರಲ್ಲಿ, ಫೋಗಾಟ್ ತಮ್ಮ ಮಿಶ್ರ ಸಮರ ಕಲೆಗಳಿಗೆ ಪಾದಾರ್ಪಣೆ ಮಾಡುವ ಉದ್ದೇಶದಿಂದ ಒನ್ ಚಾಂಪಿಯನ್‌ಶಿಪ್‌ಗೆ ಸಹಿ ಹಾಕಿದರು. <ref>{{Cite web|url=https://www.mmamania.com/2019/2/27/18240971/indian-wrestler-ritu-phogat-signs-one-championship-mma|title=Indian wrestler Ritu Phogat signs with ONE Championship|last=James Goyder|date=27 February 2019|publisher=mmamania.com}}</ref> ನವೆಂಬರ್ ೨೦೧೯ ರಲ್ಲಿ ಒನ್ ಚಾಂಪಿಯನ್‌ಶಿಪ್: ಏಜ್ ಆಫ್ ಡ್ರಾಗನ್ಸ್‌ನಲ್ಲಿ ನಾಮ್ ಹೀ ಕಿಮ್ ವಿರುದ್ಧ ಫೋಗಟ್ ತಮ್ಮ ಮಿಶ್ರ ಸಮರ ಕಲೆಗಳಿಗೆ ಪಾದಾರ್ಪಣೆ ಮಾಡಿದರು. "ಎಂಎಂಎ ನಲ್ಲಿ ಮೊದಲ ಭಾರತೀಯ ವಿಶ್ವ ಚಾಂಪಿಯನ್ ಆಗುವುದು ನನ್ನ ಗುರಿಯಾಗಿದೆ" ಎಂದು ಅವರು ಹೇಳಿದರು. <ref>{{Cite news|url=https://www.espn.com/mma/story/_/id/28012793/ritu-phogat-anxious-become-india-first-mma-world-champion|title=Ritu Phogat 'anxious' to become India's first MMA world champion|last=Selvaraj|first=Jonathan|date=5 November 2019|access-date=22 June 2020}}</ref> ಫೋಗಟ್ ನೌ ಶ್ರೀ ಪೊವ್ ಅವರನ್ನು ಚಾಂಪಿಯನ್‌ಶಿಪ್‌ ಮ್ಯಾಟ್ರಿಕ್ಸ್ ೩೦ ಅಕ್ಟೋಬರ್ ೨೦೨೦ ರಂದು ಎದುರಿಸಿದರು. <ref>{{Cite web|url=https://apmma.net/one-inside-the-matrix-full-lineup-revealed/|title=ONE: INSIDE THE MATRIX FULL LINEUP REVEALED|date=2020-10-13|website=Asian Persuasion MMA|access-date=2020-10-23}}</ref> ಅವರು TKO ಮೂಲಕ ಹೋರಾಟವನ್ನು ಗೆದ್ದರು. <ref>{{Cite web|url=https://indianexpress.com/article/sports/sport-others/ritu-phogat-knocks-out-nou-srey-pov-to-win-3rd-one-championship-watch-6910408/|title=India’s Ritu Phogat defeats Nou Srey Pov via TKO to earn 3rd ONE Championship win|last=Sadu|first=Rahel|website=indianexpress.com|access-date=30 October 2021}}</ref> ತನ್ನ ಕೊನೆಯ ಪಂದ್ಯದಿಂದ ಕೇವಲ ಒಂದು ತಿಂಗಳು ತೆಗೆಡುಹಾಕಿದ್ದರೂ, ಫೋಗಟ್ ೪ ಡಿಸೆಂಬರ್ ೨೦೨೦ ರಂದು ಒನ್ ಚಾಂಪಿಯನ್‌ಶಿಪ್: ಬಿಗ್ ಬ್ಯಾಂಗ್‌ನಲ್ಲಿ, ಜೋಮರಿ ಟೊರೆಸ್ ಅವರನ್ನು ಎದುರಿಸಿದರು. ಮೊಣಕೈಗಳ ಕಾರಣದಿಂದಾಗಿ ಅವರು TKO ಮೂಲಕ ಹೋರಾಟವನ್ನು ಗೆದ್ದಳು. <ref>{{Cite web|url=https://asianmma.com/danny-kingad-faces-kairat-akhmetov-at-one-big-bang/|title=Danny Kingad faces Kairat Akhmetov at ONE: ‘Big Bang’|date=23 November 2020|website=asianmma.com}}</ref> ==== ಆಟಮ್‌ವೇಟ್ ಗ್ರ್ಯಾಂಡ್ ಪ್ರಿಕ್ಸ್ ==== ೨೦೨೧ ರ ಒನ್ ಮಹಿಳೆಯರ ಆಟಮ್‌ವೇಟ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಸ್ಥಾನಕ್ಕಾಗಿ ೧೫ ಮೇ ೨೦೨೧ ರಂದು ದಂಗಲ್ ಒನ್ ಚಾಂಪಿಯನ್‌ಶಿಪ್‌ನಲ್ಲಿ ಫೋಗಾಟ್, ಬಿ ನ್ಗುಯೆನ್ ಅವರನ್ನು ಎದುರಿಸಿದರು. <ref>{{Cite web|url=https://asianmma.com/brandon-vera-to-defend-heavyweight-title-against-arjan-bhullar-at-one-dangal/|title=Brandon Vera to defend heavyweight title against Arjan Bhullar at ONE: ‘Dangal’|date=2021-04-29|website=Asian MMA|access-date=2021-05-01}}</ref> ವಿಭಜನೆಯ ನಿರ್ಧಾರದಿಂದ ಸೋತರು, ಅವರ ಮಿಶ್ರ ಸಮರ ಕಲೆಗಳ ವೃತ್ತಿಜೀವನದ ಮೊದಲ ನಷ್ಟವನ್ನು ಅನುಭವಿಸಿದರು. <ref name=":0">{{Cite web|url=https://www.espn.com/mma/story/_/id/31448338/ritu-phogat-stumbles-first-mma-loss-one-title-shot|title=Ritu Phogat stumbles to first MMA loss, out of One title shot|date=2021-05-15|website=ESPN.com|language=en|access-date=2021-05-15}}</ref> ೨೦೨೧ ರ ಮಹಿಳಾ ಆಟಮ್‌ವೇಟ್ ಗ್ರ್ಯಾಂಡ್ ಪ್ರಿಕ್ಸ್‌ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಫೋಗಾಟ್ ಮೆಂಗ್ ಬೊ ಅವರನ್ನು ಎದುರಿಸಲು ನಿರ್ಧರಿಸಲಾಗಿತ್ತು: ೨೮ ಮೇ ೨೦೨೧. <ref>{{Cite web|url=https://www.espn.com/mma/story/_/id/31047299/one-women-atomweight-grand-prix-launch-all-women-card-may|title=ONE women's atomweight grand prix to launch on all-women's card in May|last=Marc Raimondi|date=12 March 2021|website=[[ESPN]]}}</ref> ಬದಲಾಗಿ, ಅವರು ಅಭ್ಯಾಸ ಪಂದ್ಯವೆಂದು ಪರಿಗಣಿಸಲ್ಪಟ್ಟ ಬಿ ನ್ಗುಯೆನ್‌ನನ್ನು ಎದುರಿಸಿದರು. ವಿಭಜಿತ ನಿರ್ಧಾರದ ಮೂಲಕ ಪಂದ್ಯವನ್ನು ಕಳೆದುಕೊಂಡರು. ನಷ್ಟದ ಕಾರಣ, ಫೋಗಾಟ್ ಅನ್ನು ಗ್ರ್ಯಾಂಡ್ ಪ್ರಿಕ್ಸ್‌ನಿಂದ ತೆಗೆದುಹಾಕಲಾಯಿತು. <ref name=":0">{{Cite web|url=https://www.espn.com/mma/story/_/id/31448338/ritu-phogat-stumbles-first-mma-loss-one-title-shot|title=Ritu Phogat stumbles to first MMA loss, out of One title shot|date=2021-05-15|website=ESPN.com|language=en|access-date=2021-05-15}}<cite class="citation web cs1" data-ve-ignore="true">[https://www.espn.com/mma/story/_/id/31448338/ritu-phogat-stumbles-first-mma-loss-one-title-shot "Ritu Phogat stumbles to first MMA loss, out of One title shot"]. </cite></ref> ಫೋಗಾಟ್ ಲಿನ್ ಹೆಕಿನ್ ಅವರನ್ನು ಚಾಂಪಿಯನ್‌ಶಿಪ್ ಯುದ್ಧಬೂಮಿಯಲ್ಲಿ ೩೦ ಜುಲೈ ೨೦೨೧ ರಂದು ಎದುರಿಸದರು . <ref>{{Cite web|url=https://asianmma.com/aung-la-nsang-faces-leandro-ataides-at-one-battleground/|title=Aung La Nsang faces Leandro Ataides at ONE: 'Battleground' {{!}} Asian MMA|date=2021-07-17|website=AsianMMA|language=en|access-date=2021-07-20}}</ref> ಸರ್ವಾನುಮತದ ನಿರ್ಣಯದಿಂದ ಗೆದ್ದರು. ಲಿನ್ ಹೆಕಿನ್ ವಿರುದ್ಧ ಪ್ರಬಲ ಪ್ರದರ್ಶನವನ್ನು ಪ್ರದರ್ಶಿಸಿದ ನಂತರ ೨೦೨೧ ರ ಒನ್ ವುಮೆನ್ಸ್ ಆಟಮ್‌ವೇಟ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಇವರನ್ನು ಸೇರಿಸಲಾಗಿದೆ. <ref>{{Cite web|url=https://mmajunkie.usatoday.com/lists/one-championship-battleground-results-aung-la-n-sang-knockout-victoria-lee-submission-mma|title=ONE Championship – Battleground results: Aung La N Sang, Victoria Lee impress in stoppage wins|date=2021-07-30|website=MMA Junkie|language=en-US|access-date=2021-07-31}}</ref> ಸೆಪ್ಟೆಂಬರ್ ೩, ೨೦೨೧ <ref>{{Cite web|url=https://www.mmafighting.com/2021/8/16/22626878/one-championships-all-womens-card-back-september-3-mma|title=ONE Championship’s all-women’s card back on for next month|last=Cruz|first=Guilherme|date=2021-08-16|website=MMA Fighting|language=en|access-date=2021-08-17}}</ref> ಚಾಂಪಿಯನ್‌ಶಿಪ್: ಎಂಪವರ್‌ನಲ್ಲಿ ಆಟಮ್‌ವೇಟ್ ವರ್ಲ್ಡ್ ಗ್ರ್ಯಾಂಡ್-ಪ್ರಿಕ್ಸ್‌ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಫೋಗಾಟ್, ಮೆಂಗ್ ಬೊ ಅವರನ್ನು ಎದುರಿಸಿದರು. ಮೊದಲ ಸುತ್ತಿನಲ್ಲಿ ಆರಂಭಿಕ ಆಕ್ರಮಣದಿಂದ ಬದುಕುಳಿದ ನಂತರ, ಫೋಗಟ್ ಅಂತಿಮ ಎರಡು ಸುತ್ತುಗಳಲ್ಲಿ ಪ್ರಾಬಲ್ಯ ಸಾಧಿಸಲು, ಸರ್ವಾನುಮತದ ನಿರ್ಧಾರದಿಂದ ಗೆದ್ದರು ಮತ್ತು ಗ್ರ್ಯಾಂಡ್ ಪ್ರಿಕ್ಸ್ ಸೆಮಿ ಫೈನಲ್‌ಗೆ ಮುನ್ನಡೆದರು. <ref>{{Cite web|url=https://cagesidepress.com/2021/09/03/ritu-phogat-survives-early-onslaught-gets-past-meng-bo-one-empower/|title=Ritu Phogat Survives Early Onslaught, Gets Past Meng Bo at ONE: Empower|last=Anderson|first=Jay|date=2021-09-03|website=Cageside Press|language=en-US|access-date=2021-09-03}}</ref> ಅಕ್ಟೋಬರ್ ೨೯, ೨೦೨೧ <ref>{{Cite web|url=https://asianmma.com/ritu-phogat-faces-itsuki-hirata-in-atomweight-grand-prix-semi-final/|title=Ritu Phogat faces Itsuki Hirata in atomweight Grand Prix semi final {{!}} Asian MMA|date=2021-09-24|website=AsianMMA|language=en|access-date=2021-09-24}}</ref> ಒನ್ ಚಾಂಪಿಯನ್‌ಶಿಪ್: ನೆಕ್ಸ್ಟ್ ಜನರೇಷನ್‌ನಲ್ಲಿ ಒನ್ ಮಹಿಳೆಯರ ಆಟಮ್‌ವೇಟ್ ಗ್ರ್ಯಾಂಡ್ ಪ್ರಿಕ್ಸ್‌ನ ಸೆಮಿ-ಫೈನಲ್ ಪಂದ್ಯದಲ್ಲಿ ಫೋಗಾಟ್ ಇಟ್ಸುಕಿ ಹಿರಾಟಾ ಅವರನ್ನು ಎದುರಿಸಲು ನಿರ್ಧರಿಸಲಾಗಿತ್ತು. ಆದಾಗ್ಯೂ ಅನಾರೋಗ್ಯದ ಕಾರಣ, ಹಿರಾಟಾ ಪಂದ್ಯದಿಂದ ಹೊರಗುಳಿಯಬೇಕಾಯಿತು ಮತ್ತು ಜೆನೆಲಿನ್ ಓಲ್ಸಿಮ್ ಅವರನ್ನು ಬದಲಾಯಿಸಲಾಯಿತು. <ref>{{Cite web|url=https://asianmma.com/ritu-phogat-gets-new-opponent-at-one-nextgen/|title=Ritu Phogat gets new opponent at ONE: ‘NextGen’|date=2021-10-25|website=Asian MMA|language=en|access-date=2021-10-25}}</ref> ಫೋಗಟ್ ಸರ್ವಾನುಮತದ ನಿರ್ಧಾರದಿಂದ ಹೋರಾಟವನ್ನು ಗೆದ್ದರು. <ref>{{Cite web|url=https://cagesidepress.com/2021/10/29/one-nextgen-sees-ritu-phogat-survive-illegal-upkicks-cruise-to-decision-against-jenelyn-olsim/|title=Ritu Phogat Survives Upkicks, Wins Decision Over Olsim at ONE: NextGen|last=Anderson|first=Jay|date=2021-10-29|website=Cageside Press|language=en-US|access-date=2021-12-03}}</ref> ಡಿಸೆಂಬರ್ ೩, ೨೦೨೧ ರಂದು ಒನ್ ಚಾಂಪಿಯನ್‌ಶಿಪ್: ವಿಂಟರ್ ವಾರಿಯರ್ಸ್‌ನಲ್ಲಿ ಮಹಿಳೆಯರ ಆಟಮ್‌ವೇಟ್ ಗ್ರ್ಯಾಂಡ್ ಪ್ರಿಕ್ಸ್ ಫೈನಲ್‌ನಲ್ಲಿ ಫೋಗಾಟ್ ಸ್ಟಾಂಪ್ ಫೇರ್ಟೆಕ್ಸ್ ಅನ್ನು ಎದುರಿಸಿದರು. <ref>{{Cite web|url=https://mymmanews.com/one-championship-announces-one-winter-warriors-card-in-december/|title=ONE Championship announces ONE: Winter Warriors card in December|date=2021-11-12|website=mymmanews.com|access-date=2021-11-12}}</ref> <ref>{{Cite web|url=https://asianmma.com/saygid-arslanaliev-faces-timofey-nastyukhin-at-one-winter-warriors/|title=Saygid Arslanaliev faces Timofey Nastyukhin at ONE: ‘Winter Warriors’|date=2021-11-12|website=Asian MMA|access-date=2021-11-12}}</ref> ಎರಡನೇ ಸುತ್ತಿನಲ್ಲಿ ಆರ್ಮ್‌ಬಾರ್ ಮೂಲಕ ಸಲ್ಲಿಸುವ ಮೂಲಕ ಆಕೆಯನ್ನು ಸೋಲಿಸಲಾಯಿತು. <ref>{{Cite web|url=https://cagesidepress.com/2021/12/03/one-championship-winter-warriors-stamp-fairtex-submits-ritu-phogat/|title=Stamp Fairtex Submits Ritu Phogat, Wins Atomweight GP at ONE: Winter Warriors|last=Anderson|first=Jay|date=2021-12-03|website=Cageside Press|language=en-US|access-date=2021-12-03}}</ref> == ಚಾಂಪಿಯನ್‌ಶಿಪ್‌ಗಳು ಮತ್ತು ಸಾಧನೆಗಳು == === ಮಿಶ್ರ ಸಮರ ಕಲೆಗಳು === * '''ಒನ್ ಚಾಂಪಿಯನ್‌ಶಿಪ್''' ** ೨೦೨೧ ಒನ್ ಮಹಿಳೆಯರ ಆಟಮ್‌ವೇಟ್ ವರ್ಲ್ಡ್ ಗ್ರ್ಯಾಂಡ್ ಪ್ರಿಕ್ಸ್ ರನ್ನರ್-ಅಪ್ == ಉಲ್ಲೇಖಗಳು == {{Reflist}} [[ವರ್ಗ:ಸಮರ ಕಲಾವಿದರು]] [[ವರ್ಗ:Pages with unreviewed translations]]</nowiki> 1g3zf52q8nps2l6wdgcg5m1vcm9t58q 1111267 1111247 2022-08-02T13:46:37Z Manvitha Mahesh 77254 wikitext text/x-wiki '''ರಿತು ಕುಮಾರಿ ಫೋಗಟ್''' (ಜನನ 2 ಮೇ 1994) ಒಬ್ಬ ಭಾರತೀಯ ಮಿಶ್ರ ಸಮರ ಕಲಾವಿದೆ, ಪ್ರಸ್ತುತ ONE ಚಾಂಪಿಯನ್‌ಶಿಪ್‌ಗೆ ಸಹಿ ಹಾಕಿದ್ದಾರೆ. ಇವರು ೨೦೧೬ ರ ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮಹಿಳಾ [[ಕುಸ್ತಿ|ಕುಸ್ತಿಪಟು]] ಕೂಡ ಆಗಿದ್ದಾರೆ. == ಆರಂಭಿಕ ಮತ್ತು ವೈಯಕ್ತಿಕ ಜೀವನ == {{Further|Phogat sisters}} ರಿತು ಮಾಜಿ ಕುಸ್ತಿಪಟು ಮಹಾವೀರ್ ಸಿಂಗ್ ಫೋಗಟ್ ಅವರ ಮೂರನೇ ಮಗಳು. ಇವರು ತಮ್ಮ ಎಂಟನೇ ವಯಸ್ಸಿನಲ್ಲಿ ತಮ್ಮ ತಂದೆಯ ಅಡಿಯಲ್ಲಿ ತರಬೇತಿಯನ್ನು ಪ್ರಾರಂಭಿಸಿದರು. ಅವರ ಸಹೋದರಿಯರಾದ [[ಗೀತಾ ಫೋಗಟ್]] ಮತ್ತು [[ಬಬೀತ ಕುಮಾರಿ|ಬಬಿತಾ ಕುಮಾರಿ]] ಹಾಗೂ, ಸೋದರ ಸಂಬಂಧಿ [[ವಿನೇಶ್ ಫೋಗಟ್]] ಅವರು ಕುಸ್ತಿಯಲ್ಲಿ [[ಕಾಮನ್‍ವೆಲ್ತ್ ಕ್ರೀಡಾಕೂಟ|ಕಾಮನ್‌ವೆಲ್ತ್ ಗೇಮ್ಸ್]] ಚಿನ್ನದ ಪದಕ ವಿಜೇತರು. ಆಕೆಯ ಮತ್ತೊಬ್ಬ ಸೋದರ ಸಂಬಂಧಿ ಪ್ರಿಯಾಂಕಾ ಫೋಗಟ್ ಕೂಡ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟು. == ಕುಸ್ತಿ ವೃತ್ತಿ == ಅಕ್ಟೋಬರ್ ೨೦೧೬ ರಲ್ಲಿ, ವಾರ್ಷಿಕ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಫೋಗಟ್ ತನ್ನ ಎರಡನೇ ಅನುಕ್ರಮ ಪ್ರಶಸ್ತಿಯನ್ನು ಗೆದ್ದರು. ನವೆಂಬರ್ ೨೦೧೬ ರಲ್ಲಿ, ಅವರು [[ಸಿಂಗಾಪುರ|ಸಿಂಗಾಪುರದಲ್ಲಿ]] ನಡೆದ 2016 ರ ಕಾಮನ್ವೆಲ್ತ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದರು. <ref>{{Cite news|url=http://indianexpress.com/article/sports/sport-others/sandeep-tomar-satyawart-kadian-ritu-phogat-bag-gold-at-commonwealth-wrestling-championships-3738975/|title=Sandeep Tomar, Satyawart Kadian, Ritu Phogat bag gold at Commonwealth Wrestling Championships|date=5 November 2016|work=The Indian Express|access-date=2 January 2017}}</ref> ಡಿಸೆಂಬರ್ ೨೦೧೬ ರಲ್ಲಿ, ಅವರು ಪ್ರೊ ವ್ರೆಸ್ಲಿಂಗ್ ಲೀಗ್ ಹರಾಜಿನಲ್ಲಿ ಅತ್ಯಂತ ದುಬಾರಿ ಮಹಿಳಾ ಕುಸ್ತಿಪಟುವಾದರು, ಜೈಪುರ ನಿಂಜಾಸ್ ಫ್ರಾಂಚೈಸ್‌ನೊಂದಿಗೆ {{ಭಾರತೀಯ ರೂಪಾಯಿ}} 36 ಲಕ್ಷ INR ಒಪ್ಪಂದವನ್ನು ಪಡೆದರು. <ref name="next">{{Cite news|url=http://www.thehindu.com/sport/other-sports/The-next-Phogat/article16970676.ece|title=The next Phogat|last=Yadav|first=Sidharth|date=31 December 2016|work=The Hindu|access-date=2 January 2017}}</ref> <ref>{{Cite news|url=http://www.espn.in/wrestling/story/_/id/18310075/bajrang-punia-ritu-phogat-become-highest-paid-indians-pro-wrestling-league-auction|title=Bajrang Punia, Ritu Phogat top Indian buys at Pro Wrestling League auction|date=19 December 2016|work=ESPN.in|access-date=2 January 2017}}</ref> ನವೆಂಬರ್ ೨೦೧೭ ರಲ್ಲಿ, ಇವರು ಪೋಲೆಂಡ್‌ನ ಬೈಡ್‌ಗೋಸ್ಜ್‌ನಲ್ಲಿ ನಡೆದ ವಿಶ್ವ U-೨೩ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ೪೮ ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದರು. ಇದು ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊದಲ ಬೆಳ್ಳಿಯಾಗಿದೆ. <ref>{{Cite news|url=https://timesofindia.indiatimes.com/sports/more-sports/wrestling/dangal-2-ruthless-ritu-wins-indias-1st-silver-in-world-u-23-meet/articleshow/61801542.cms/|title=Dangal 2: Another Phogat sister sets the mat on fire|date=26 November 2017|work=The Times of India|access-date=27 November 2017}}</ref> == ಮಿಶ್ರ ಸಮರ ಕಲೆಗಳ ವೃತ್ತಿ == === ಚಾಂಪಿಯನ್‌ಶಿಪ್ === ಫೆಬ್ರವರಿ ೨೦೧೯ ರಲ್ಲಿ, ಫೋಗಾಟ್ ತಮ್ಮ ಮಿಶ್ರ ಸಮರ ಕಲೆಗಳಿಗೆ ಪಾದಾರ್ಪಣೆ ಮಾಡುವ ಉದ್ದೇಶದಿಂದ ಒನ್ ಚಾಂಪಿಯನ್‌ಶಿಪ್‌ಗೆ ಸಹಿ ಹಾಕಿದರು. <ref>{{Cite web|url=https://www.mmamania.com/2019/2/27/18240971/indian-wrestler-ritu-phogat-signs-one-championship-mma|title=Indian wrestler Ritu Phogat signs with ONE Championship|last=James Goyder|date=27 February 2019|publisher=mmamania.com}}</ref> ನವೆಂಬರ್ ೨೦೧೯ ರಲ್ಲಿ ಒನ್ ಚಾಂಪಿಯನ್‌ಶಿಪ್: ಏಜ್ ಆಫ್ ಡ್ರಾಗನ್ಸ್‌ನಲ್ಲಿ ನಾಮ್ ಹೀ ಕಿಮ್ ವಿರುದ್ಧ ಫೋಗಟ್ ತಮ್ಮ ಮಿಶ್ರ ಸಮರ ಕಲೆಗಳಿಗೆ ಪಾದಾರ್ಪಣೆ ಮಾಡಿದರು. "ಎಂಎಂಎ ನಲ್ಲಿ ಮೊದಲ ಭಾರತೀಯ ವಿಶ್ವ ಚಾಂಪಿಯನ್ ಆಗುವುದು ನನ್ನ ಗುರಿಯಾಗಿದೆ" ಎಂದು ಅವರು ಹೇಳಿದರು. <ref>{{Cite news|url=https://www.espn.com/mma/story/_/id/28012793/ritu-phogat-anxious-become-india-first-mma-world-champion|title=Ritu Phogat 'anxious' to become India's first MMA world champion|last=Selvaraj|first=Jonathan|date=5 November 2019|access-date=22 June 2020}}</ref> ಫೋಗಟ್ ನೌ ಶ್ರೀ ಪೊವ್ ಅವರನ್ನು ಚಾಂಪಿಯನ್‌ಶಿಪ್‌ ಮ್ಯಾಟ್ರಿಕ್ಸ್ ೩೦ ಅಕ್ಟೋಬರ್ ೨೦೨೦ ರಂದು ಎದುರಿಸಿದರು. <ref>{{Cite web|url=https://apmma.net/one-inside-the-matrix-full-lineup-revealed/|title=ONE: INSIDE THE MATRIX FULL LINEUP REVEALED|date=2020-10-13|website=Asian Persuasion MMA|access-date=2020-10-23}}</ref> ಅವರು TKO ಮೂಲಕ ಹೋರಾಟವನ್ನು ಗೆದ್ದರು. <ref>{{Cite web|url=https://indianexpress.com/article/sports/sport-others/ritu-phogat-knocks-out-nou-srey-pov-to-win-3rd-one-championship-watch-6910408/|title=India’s Ritu Phogat defeats Nou Srey Pov via TKO to earn 3rd ONE Championship win|last=Sadu|first=Rahel|website=indianexpress.com|access-date=30 October 2021}}</ref> ತನ್ನ ಕೊನೆಯ ಪಂದ್ಯದಿಂದ ಕೇವಲ ಒಂದು ತಿಂಗಳು ತೆಗೆಡುಹಾಕಿದ್ದರೂ, ಫೋಗಟ್ ೪ ಡಿಸೆಂಬರ್ ೨೦೨೦ ರಂದು ಒನ್ ಚಾಂಪಿಯನ್‌ಶಿಪ್: ಬಿಗ್ ಬ್ಯಾಂಗ್‌ನಲ್ಲಿ, ಜೋಮರಿ ಟೊರೆಸ್ ಅವರನ್ನು ಎದುರಿಸಿದರು. ಮೊಣಕೈಗಳ ಕಾರಣದಿಂದಾಗಿ ಅವರು TKO ಮೂಲಕ ಹೋರಾಟವನ್ನು ಗೆದ್ದಳು. <ref>{{Cite web|url=https://asianmma.com/danny-kingad-faces-kairat-akhmetov-at-one-big-bang/|title=Danny Kingad faces Kairat Akhmetov at ONE: ‘Big Bang’|date=23 November 2020|website=asianmma.com}}</ref> ==== ಆಟಮ್‌ವೇಟ್ ಗ್ರ್ಯಾಂಡ್ ಪ್ರಿಕ್ಸ್ ==== ೨೦೨೧ ರ ಒನ್ ಮಹಿಳೆಯರ ಆಟಮ್‌ವೇಟ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಸ್ಥಾನಕ್ಕಾಗಿ ೧೫ ಮೇ ೨೦೨೧ ರಂದು ದಂಗಲ್ ಒನ್ ಚಾಂಪಿಯನ್‌ಶಿಪ್‌ನಲ್ಲಿ ಫೋಗಾಟ್, ಬಿ ನ್ಗುಯೆನ್ ಅವರನ್ನು ಎದುರಿಸಿದರು. <ref>{{Cite web|url=https://asianmma.com/brandon-vera-to-defend-heavyweight-title-against-arjan-bhullar-at-one-dangal/|title=Brandon Vera to defend heavyweight title against Arjan Bhullar at ONE: ‘Dangal’|date=2021-04-29|website=Asian MMA|access-date=2021-05-01}}</ref> ವಿಭಜನೆಯ ನಿರ್ಧಾರದಿಂದ ಸೋತರು, ಅವರ ಮಿಶ್ರ ಸಮರ ಕಲೆಗಳ ವೃತ್ತಿಜೀವನದ ಮೊದಲ ನಷ್ಟವನ್ನು ಅನುಭವಿಸಿದರು. <ref name=":0">{{Cite web|url=https://www.espn.com/mma/story/_/id/31448338/ritu-phogat-stumbles-first-mma-loss-one-title-shot|title=Ritu Phogat stumbles to first MMA loss, out of One title shot|date=2021-05-15|website=ESPN.com|language=en|access-date=2021-05-15}}</ref> ೨೦೨೧ ರ ಮಹಿಳಾ ಆಟಮ್‌ವೇಟ್ ಗ್ರ್ಯಾಂಡ್ ಪ್ರಿಕ್ಸ್‌ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಫೋಗಾಟ್ ಮೆಂಗ್ ಬೊ ಅವರನ್ನು ಎದುರಿಸಲು ನಿರ್ಧರಿಸಲಾಗಿತ್ತು: ೨೮ ಮೇ ೨೦೨೧. <ref>{{Cite web|url=https://www.espn.com/mma/story/_/id/31047299/one-women-atomweight-grand-prix-launch-all-women-card-may|title=ONE women's atomweight grand prix to launch on all-women's card in May|last=Marc Raimondi|date=12 March 2021|website=[[ESPN]]}}</ref> ಬದಲಾಗಿ, ಅವರು ಅಭ್ಯಾಸ ಪಂದ್ಯವೆಂದು ಪರಿಗಣಿಸಲ್ಪಟ್ಟ ಬಿ ನ್ಗುಯೆನ್‌ನನ್ನು ಎದುರಿಸಿದರು. ವಿಭಜಿತ ನಿರ್ಧಾರದ ಮೂಲಕ ಪಂದ್ಯವನ್ನು ಕಳೆದುಕೊಂಡರು. ನಷ್ಟದ ಕಾರಣ, ಫೋಗಾಟ್ ಅನ್ನು ಗ್ರ್ಯಾಂಡ್ ಪ್ರಿಕ್ಸ್‌ನಿಂದ ತೆಗೆದುಹಾಕಲಾಯಿತು. [https://www.espn.com/mma/story/_/id/31448338/ritu-phogat-stumbles-first-mma-loss-one-title-shot "Ritu Phogat stumbles to first MMA loss, out of One title shot"]. </cite></ref> ಫೋಗಾಟ್ ಲಿನ್ ಹೆಕಿನ್ ಅವರನ್ನು ಚಾಂಪಿಯನ್‌ಶಿಪ್ ಯುದ್ಧಬೂಮಿಯಲ್ಲಿ ೩೦ ಜುಲೈ ೨೦೨೧ ರಂದು ಎದುರಿಸದರು . <ref>{{Cite web|url=https://asianmma.com/aung-la-nsang-faces-leandro-ataides-at-one-battleground/|title=Aung La Nsang faces Leandro Ataides at ONE: 'Battleground' {{!}} Asian MMA|date=2021-07-17|website=AsianMMA|language=en|access-date=2021-07-20}}</ref> ಸರ್ವಾನುಮತದ ನಿರ್ಣಯದಿಂದ ಗೆದ್ದರು. ಲಿನ್ ಹೆಕಿನ್ ವಿರುದ್ಧ ಪ್ರಬಲ ಪ್ರದರ್ಶನವನ್ನು ಪ್ರದರ್ಶಿಸಿದ ನಂತರ ೨೦೨೧ ರ ಒನ್ ವುಮೆನ್ಸ್ ಆಟಮ್‌ವೇಟ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಇವರನ್ನು ಸೇರಿಸಲಾಗಿದೆ. <ref>{{Cite web|url=https://mmajunkie.usatoday.com/lists/one-championship-battleground-results-aung-la-n-sang-knockout-victoria-lee-submission-mma|title=ONE Championship – Battleground results: Aung La N Sang, Victoria Lee impress in stoppage wins|date=2021-07-30|website=MMA Junkie|language=en-US|access-date=2021-07-31}}</ref> ಸೆಪ್ಟೆಂಬರ್ ೩, ೨೦೨೧ <ref>{{Cite web|url=https://www.mmafighting.com/2021/8/16/22626878/one-championships-all-womens-card-back-september-3-mma|title=ONE Championship’s all-women’s card back on for next month|last=Cruz|first=Guilherme|date=2021-08-16|website=MMA Fighting|language=en|access-date=2021-08-17}}</ref> ಚಾಂಪಿಯನ್‌ಶಿಪ್: ಎಂಪವರ್‌ನಲ್ಲಿ ಆಟಮ್‌ವೇಟ್ ವರ್ಲ್ಡ್ ಗ್ರ್ಯಾಂಡ್-ಪ್ರಿಕ್ಸ್‌ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಫೋಗಾಟ್, ಮೆಂಗ್ ಬೊ ಅವರನ್ನು ಎದುರಿಸಿದರು. ಮೊದಲ ಸುತ್ತಿನಲ್ಲಿ ಆರಂಭಿಕ ಆಕ್ರಮಣದಿಂದ ಬದುಕುಳಿದ ನಂತರ, ಫೋಗಟ್ ಅಂತಿಮ ಎರಡು ಸುತ್ತುಗಳಲ್ಲಿ ಪ್ರಾಬಲ್ಯ ಸಾಧಿಸಲು, ಸರ್ವಾನುಮತದ ನಿರ್ಧಾರದಿಂದ ಗೆದ್ದರು ಮತ್ತು ಗ್ರ್ಯಾಂಡ್ ಪ್ರಿಕ್ಸ್ ಸೆಮಿ ಫೈನಲ್‌ಗೆ ಮುನ್ನಡೆದರು. <ref>{{Cite web|url=https://cagesidepress.com/2021/09/03/ritu-phogat-survives-early-onslaught-gets-past-meng-bo-one-empower/|title=Ritu Phogat Survives Early Onslaught, Gets Past Meng Bo at ONE: Empower|last=Anderson|first=Jay|date=2021-09-03|website=Cageside Press|language=en-US|access-date=2021-09-03}}</ref> ಅಕ್ಟೋಬರ್ ೨೯, ೨೦೨೧ <ref>{{Cite web|url=https://asianmma.com/ritu-phogat-faces-itsuki-hirata-in-atomweight-grand-prix-semi-final/|title=Ritu Phogat faces Itsuki Hirata in atomweight Grand Prix semi final {{!}} Asian MMA|date=2021-09-24|website=AsianMMA|language=en|access-date=2021-09-24}}</ref> ಒನ್ ಚಾಂಪಿಯನ್‌ಶಿಪ್: ನೆಕ್ಸ್ಟ್ ಜನರೇಷನ್‌ನಲ್ಲಿ ಒನ್ ಮಹಿಳೆಯರ ಆಟಮ್‌ವೇಟ್ ಗ್ರ್ಯಾಂಡ್ ಪ್ರಿಕ್ಸ್‌ನ ಸೆಮಿ-ಫೈನಲ್ ಪಂದ್ಯದಲ್ಲಿ ಫೋಗಾಟ್ ಇಟ್ಸುಕಿ ಹಿರಾಟಾ ಅವರನ್ನು ಎದುರಿಸಲು ನಿರ್ಧರಿಸಲಾಗಿತ್ತು. ಆದಾಗ್ಯೂ ಅನಾರೋಗ್ಯದ ಕಾರಣ, ಹಿರಾಟಾ ಪಂದ್ಯದಿಂದ ಹೊರಗುಳಿಯಬೇಕಾಯಿತು ಮತ್ತು ಜೆನೆಲಿನ್ ಓಲ್ಸಿಮ್ ಅವರನ್ನು ಬದಲಾಯಿಸಲಾಯಿತು. <ref>{{Cite web|url=https://asianmma.com/ritu-phogat-gets-new-opponent-at-one-nextgen/|title=Ritu Phogat gets new opponent at ONE: ‘NextGen’|date=2021-10-25|website=Asian MMA|language=en|access-date=2021-10-25}}</ref> ಫೋಗಟ್ ಸರ್ವಾನುಮತದ ನಿರ್ಧಾರದಿಂದ ಹೋರಾಟವನ್ನು ಗೆದ್ದರು. <ref>{{Cite web|url=https://cagesidepress.com/2021/10/29/one-nextgen-sees-ritu-phogat-survive-illegal-upkicks-cruise-to-decision-against-jenelyn-olsim/|title=Ritu Phogat Survives Upkicks, Wins Decision Over Olsim at ONE: NextGen|last=Anderson|first=Jay|date=2021-10-29|website=Cageside Press|language=en-US|access-date=2021-12-03}}</ref> ಡಿಸೆಂಬರ್ ೩, ೨೦೨೧ ರಂದು ಒನ್ ಚಾಂಪಿಯನ್‌ಶಿಪ್: ವಿಂಟರ್ ವಾರಿಯರ್ಸ್‌ನಲ್ಲಿ ಮಹಿಳೆಯರ ಆಟಮ್‌ವೇಟ್ ಗ್ರ್ಯಾಂಡ್ ಪ್ರಿಕ್ಸ್ ಫೈನಲ್‌ನಲ್ಲಿ ಫೋಗಾಟ್ ಸ್ಟಾಂಪ್ ಫೇರ್ಟೆಕ್ಸ್ ಅನ್ನು ಎದುರಿಸಿದರು. <ref>{{Cite web|url=https://mymmanews.com/one-championship-announces-one-winter-warriors-card-in-december/|title=ONE Championship announces ONE: Winter Warriors card in December|date=2021-11-12|website=mymmanews.com|access-date=2021-11-12}}</ref> <ref>{{Cite web|url=https://asianmma.com/saygid-arslanaliev-faces-timofey-nastyukhin-at-one-winter-warriors/|title=Saygid Arslanaliev faces Timofey Nastyukhin at ONE: ‘Winter Warriors’|date=2021-11-12|website=Asian MMA|access-date=2021-11-12}}</ref> ಎರಡನೇ ಸುತ್ತಿನಲ್ಲಿ ಆರ್ಮ್‌ಬಾರ್ ಮೂಲಕ ಸಲ್ಲಿಸುವ ಮೂಲಕ ಆಕೆಯನ್ನು ಸೋಲಿಸಲಾಯಿತು. <ref>{{Cite web|url=https://cagesidepress.com/2021/12/03/one-championship-winter-warriors-stamp-fairtex-submits-ritu-phogat/|title=Stamp Fairtex Submits Ritu Phogat, Wins Atomweight GP at ONE: Winter Warriors|last=Anderson|first=Jay|date=2021-12-03|website=Cageside Press|language=en-US|access-date=2021-12-03}}</ref> == ಚಾಂಪಿಯನ್‌ಶಿಪ್‌ಗಳು ಮತ್ತು ಸಾಧನೆಗಳು == === ಮಿಶ್ರ ಸಮರ ಕಲೆಗಳು === * '''ಒನ್ ಚಾಂಪಿಯನ್‌ಶಿಪ್''' ** ೨೦೨೧ ಒನ್ ಮಹಿಳೆಯರ ಆಟಮ್‌ವೇಟ್ ವರ್ಲ್ಡ್ ಗ್ರ್ಯಾಂಡ್ ಪ್ರಿಕ್ಸ್ ರನ್ನರ್-ಅಪ್ == ಉಲ್ಲೇಖಗಳು == {{Reflist}} [[ವರ್ಗ:ಸಮರ ಕಲಾವಿದರು]] [[ವರ್ಗ:Pages with unreviewed translations]]</nowiki> 0jz5lugtbjz2uysj59ig3x5ioincuxs 1111269 1111267 2022-08-02T13:47:22Z Manvitha Mahesh 77254 wikitext text/x-wiki '''ರಿತು ಕುಮಾರಿ ಫೋಗಟ್''' (ಜನನ 2 ಮೇ 1994) ಒಬ್ಬ ಭಾರತೀಯ ಮಿಶ್ರ ಸಮರ ಕಲಾವಿದೆ, ಪ್ರಸ್ತುತ ONE ಚಾಂಪಿಯನ್‌ಶಿಪ್‌ಗೆ ಸಹಿ ಹಾಕಿದ್ದಾರೆ. ಇವರು ೨೦೧೬ ರ ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮಹಿಳಾ [[ಕುಸ್ತಿ|ಕುಸ್ತಿಪಟು]] ಕೂಡ ಆಗಿದ್ದಾರೆ. == ಆರಂಭಿಕ ಮತ್ತು ವೈಯಕ್ತಿಕ ಜೀವನ == ರಿತು ಮಾಜಿ ಕುಸ್ತಿಪಟು ಮಹಾವೀರ್ ಸಿಂಗ್ ಫೋಗಟ್ ಅವರ ಮೂರನೇ ಮಗಳು. ಇವರು ತಮ್ಮ ಎಂಟನೇ ವಯಸ್ಸಿನಲ್ಲಿ ತಮ್ಮ ತಂದೆಯ ಅಡಿಯಲ್ಲಿ ತರಬೇತಿಯನ್ನು ಪ್ರಾರಂಭಿಸಿದರು. ಅವರ ಸಹೋದರಿಯರಾದ [[ಗೀತಾ ಫೋಗಟ್]] ಮತ್ತು [[ಬಬೀತ ಕುಮಾರಿ|ಬಬಿತಾ ಕುಮಾರಿ]] ಹಾಗೂ, ಸೋದರ ಸಂಬಂಧಿ [[ವಿನೇಶ್ ಫೋಗಟ್]] ಅವರು ಕುಸ್ತಿಯಲ್ಲಿ [[ಕಾಮನ್‍ವೆಲ್ತ್ ಕ್ರೀಡಾಕೂಟ|ಕಾಮನ್‌ವೆಲ್ತ್ ಗೇಮ್ಸ್]] ಚಿನ್ನದ ಪದಕ ವಿಜೇತರು. ಆಕೆಯ ಮತ್ತೊಬ್ಬ ಸೋದರ ಸಂಬಂಧಿ ಪ್ರಿಯಾಂಕಾ ಫೋಗಟ್ ಕೂಡ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟು. == ಕುಸ್ತಿ ವೃತ್ತಿ == ಅಕ್ಟೋಬರ್ ೨೦೧೬ ರಲ್ಲಿ, ವಾರ್ಷಿಕ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಫೋಗಟ್ ತನ್ನ ಎರಡನೇ ಅನುಕ್ರಮ ಪ್ರಶಸ್ತಿಯನ್ನು ಗೆದ್ದರು. ನವೆಂಬರ್ ೨೦೧೬ ರಲ್ಲಿ, ಅವರು [[ಸಿಂಗಾಪುರ|ಸಿಂಗಾಪುರದಲ್ಲಿ]] ನಡೆದ 2016 ರ ಕಾಮನ್ವೆಲ್ತ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದರು. <ref>{{Cite news|url=http://indianexpress.com/article/sports/sport-others/sandeep-tomar-satyawart-kadian-ritu-phogat-bag-gold-at-commonwealth-wrestling-championships-3738975/|title=Sandeep Tomar, Satyawart Kadian, Ritu Phogat bag gold at Commonwealth Wrestling Championships|date=5 November 2016|work=The Indian Express|access-date=2 January 2017}}</ref> ಡಿಸೆಂಬರ್ ೨೦೧೬ ರಲ್ಲಿ, ಅವರು ಪ್ರೊ ವ್ರೆಸ್ಲಿಂಗ್ ಲೀಗ್ ಹರಾಜಿನಲ್ಲಿ ಅತ್ಯಂತ ದುಬಾರಿ ಮಹಿಳಾ ಕುಸ್ತಿಪಟುವಾದರು, ಜೈಪುರ ನಿಂಜಾಸ್ ಫ್ರಾಂಚೈಸ್‌ನೊಂದಿಗೆ {{ಭಾರತೀಯ ರೂಪಾಯಿ}} 36 ಲಕ್ಷ INR ಒಪ್ಪಂದವನ್ನು ಪಡೆದರು. <ref name="next">{{Cite news|url=http://www.thehindu.com/sport/other-sports/The-next-Phogat/article16970676.ece|title=The next Phogat|last=Yadav|first=Sidharth|date=31 December 2016|work=The Hindu|access-date=2 January 2017}}</ref> <ref>{{Cite news|url=http://www.espn.in/wrestling/story/_/id/18310075/bajrang-punia-ritu-phogat-become-highest-paid-indians-pro-wrestling-league-auction|title=Bajrang Punia, Ritu Phogat top Indian buys at Pro Wrestling League auction|date=19 December 2016|work=ESPN.in|access-date=2 January 2017}}</ref> ನವೆಂಬರ್ ೨೦೧೭ ರಲ್ಲಿ, ಇವರು ಪೋಲೆಂಡ್‌ನ ಬೈಡ್‌ಗೋಸ್ಜ್‌ನಲ್ಲಿ ನಡೆದ ವಿಶ್ವ U-೨೩ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ೪೮ ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದರು. ಇದು ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊದಲ ಬೆಳ್ಳಿಯಾಗಿದೆ. <ref>{{Cite news|url=https://timesofindia.indiatimes.com/sports/more-sports/wrestling/dangal-2-ruthless-ritu-wins-indias-1st-silver-in-world-u-23-meet/articleshow/61801542.cms/|title=Dangal 2: Another Phogat sister sets the mat on fire|date=26 November 2017|work=The Times of India|access-date=27 November 2017}}</ref> == ಮಿಶ್ರ ಸಮರ ಕಲೆಗಳ ವೃತ್ತಿ == === ಚಾಂಪಿಯನ್‌ಶಿಪ್ === ಫೆಬ್ರವರಿ ೨೦೧೯ ರಲ್ಲಿ, ಫೋಗಾಟ್ ತಮ್ಮ ಮಿಶ್ರ ಸಮರ ಕಲೆಗಳಿಗೆ ಪಾದಾರ್ಪಣೆ ಮಾಡುವ ಉದ್ದೇಶದಿಂದ ಒನ್ ಚಾಂಪಿಯನ್‌ಶಿಪ್‌ಗೆ ಸಹಿ ಹಾಕಿದರು. <ref>{{Cite web|url=https://www.mmamania.com/2019/2/27/18240971/indian-wrestler-ritu-phogat-signs-one-championship-mma|title=Indian wrestler Ritu Phogat signs with ONE Championship|last=James Goyder|date=27 February 2019|publisher=mmamania.com}}</ref> ನವೆಂಬರ್ ೨೦೧೯ ರಲ್ಲಿ ಒನ್ ಚಾಂಪಿಯನ್‌ಶಿಪ್: ಏಜ್ ಆಫ್ ಡ್ರಾಗನ್ಸ್‌ನಲ್ಲಿ ನಾಮ್ ಹೀ ಕಿಮ್ ವಿರುದ್ಧ ಫೋಗಟ್ ತಮ್ಮ ಮಿಶ್ರ ಸಮರ ಕಲೆಗಳಿಗೆ ಪಾದಾರ್ಪಣೆ ಮಾಡಿದರು. "ಎಂಎಂಎ ನಲ್ಲಿ ಮೊದಲ ಭಾರತೀಯ ವಿಶ್ವ ಚಾಂಪಿಯನ್ ಆಗುವುದು ನನ್ನ ಗುರಿಯಾಗಿದೆ" ಎಂದು ಅವರು ಹೇಳಿದರು. <ref>{{Cite news|url=https://www.espn.com/mma/story/_/id/28012793/ritu-phogat-anxious-become-india-first-mma-world-champion|title=Ritu Phogat 'anxious' to become India's first MMA world champion|last=Selvaraj|first=Jonathan|date=5 November 2019|access-date=22 June 2020}}</ref> ಫೋಗಟ್ ನೌ ಶ್ರೀ ಪೊವ್ ಅವರನ್ನು ಚಾಂಪಿಯನ್‌ಶಿಪ್‌ ಮ್ಯಾಟ್ರಿಕ್ಸ್ ೩೦ ಅಕ್ಟೋಬರ್ ೨೦೨೦ ರಂದು ಎದುರಿಸಿದರು. <ref>{{Cite web|url=https://apmma.net/one-inside-the-matrix-full-lineup-revealed/|title=ONE: INSIDE THE MATRIX FULL LINEUP REVEALED|date=2020-10-13|website=Asian Persuasion MMA|access-date=2020-10-23}}</ref> ಅವರು TKO ಮೂಲಕ ಹೋರಾಟವನ್ನು ಗೆದ್ದರು. <ref>{{Cite web|url=https://indianexpress.com/article/sports/sport-others/ritu-phogat-knocks-out-nou-srey-pov-to-win-3rd-one-championship-watch-6910408/|title=India’s Ritu Phogat defeats Nou Srey Pov via TKO to earn 3rd ONE Championship win|last=Sadu|first=Rahel|website=indianexpress.com|access-date=30 October 2021}}</ref> ತನ್ನ ಕೊನೆಯ ಪಂದ್ಯದಿಂದ ಕೇವಲ ಒಂದು ತಿಂಗಳು ತೆಗೆಡುಹಾಕಿದ್ದರೂ, ಫೋಗಟ್ ೪ ಡಿಸೆಂಬರ್ ೨೦೨೦ ರಂದು ಒನ್ ಚಾಂಪಿಯನ್‌ಶಿಪ್: ಬಿಗ್ ಬ್ಯಾಂಗ್‌ನಲ್ಲಿ, ಜೋಮರಿ ಟೊರೆಸ್ ಅವರನ್ನು ಎದುರಿಸಿದರು. ಮೊಣಕೈಗಳ ಕಾರಣದಿಂದಾಗಿ ಅವರು TKO ಮೂಲಕ ಹೋರಾಟವನ್ನು ಗೆದ್ದಳು. <ref>{{Cite web|url=https://asianmma.com/danny-kingad-faces-kairat-akhmetov-at-one-big-bang/|title=Danny Kingad faces Kairat Akhmetov at ONE: ‘Big Bang’|date=23 November 2020|website=asianmma.com}}</ref> ==== ಆಟಮ್‌ವೇಟ್ ಗ್ರ್ಯಾಂಡ್ ಪ್ರಿಕ್ಸ್ ==== ೨೦೨೧ ರ ಒನ್ ಮಹಿಳೆಯರ ಆಟಮ್‌ವೇಟ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಸ್ಥಾನಕ್ಕಾಗಿ ೧೫ ಮೇ ೨೦೨೧ ರಂದು ದಂಗಲ್ ಒನ್ ಚಾಂಪಿಯನ್‌ಶಿಪ್‌ನಲ್ಲಿ ಫೋಗಾಟ್, ಬಿ ನ್ಗುಯೆನ್ ಅವರನ್ನು ಎದುರಿಸಿದರು. <ref>{{Cite web|url=https://asianmma.com/brandon-vera-to-defend-heavyweight-title-against-arjan-bhullar-at-one-dangal/|title=Brandon Vera to defend heavyweight title against Arjan Bhullar at ONE: ‘Dangal’|date=2021-04-29|website=Asian MMA|access-date=2021-05-01}}</ref> ವಿಭಜನೆಯ ನಿರ್ಧಾರದಿಂದ ಸೋತರು, ಅವರ ಮಿಶ್ರ ಸಮರ ಕಲೆಗಳ ವೃತ್ತಿಜೀವನದ ಮೊದಲ ನಷ್ಟವನ್ನು ಅನುಭವಿಸಿದರು. <ref name=":0">{{Cite web|url=https://www.espn.com/mma/story/_/id/31448338/ritu-phogat-stumbles-first-mma-loss-one-title-shot|title=Ritu Phogat stumbles to first MMA loss, out of One title shot|date=2021-05-15|website=ESPN.com|language=en|access-date=2021-05-15}}</ref> ೨೦೨೧ ರ ಮಹಿಳಾ ಆಟಮ್‌ವೇಟ್ ಗ್ರ್ಯಾಂಡ್ ಪ್ರಿಕ್ಸ್‌ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಫೋಗಾಟ್ ಮೆಂಗ್ ಬೊ ಅವರನ್ನು ಎದುರಿಸಲು ನಿರ್ಧರಿಸಲಾಗಿತ್ತು: ೨೮ ಮೇ ೨೦೨೧. <ref>{{Cite web|url=https://www.espn.com/mma/story/_/id/31047299/one-women-atomweight-grand-prix-launch-all-women-card-may|title=ONE women's atomweight grand prix to launch on all-women's card in May|last=Marc Raimondi|date=12 March 2021|website=[[ESPN]]}}</ref> ಬದಲಾಗಿ, ಅವರು ಅಭ್ಯಾಸ ಪಂದ್ಯವೆಂದು ಪರಿಗಣಿಸಲ್ಪಟ್ಟ ಬಿ ನ್ಗುಯೆನ್‌ನನ್ನು ಎದುರಿಸಿದರು. ವಿಭಜಿತ ನಿರ್ಧಾರದ ಮೂಲಕ ಪಂದ್ಯವನ್ನು ಕಳೆದುಕೊಂಡರು. ನಷ್ಟದ ಕಾರಣ, ಫೋಗಾಟ್ ಅನ್ನು ಗ್ರ್ಯಾಂಡ್ ಪ್ರಿಕ್ಸ್‌ನಿಂದ ತೆಗೆದುಹಾಕಲಾಯಿತು. [https://www.espn.com/mma/story/_/id/31448338/ritu-phogat-stumbles-first-mma-loss-one-title-shot "Ritu Phogat stumbles to first MMA loss, out of One title shot"]. </cite></ref> ಫೋಗಾಟ್ ಲಿನ್ ಹೆಕಿನ್ ಅವರನ್ನು ಚಾಂಪಿಯನ್‌ಶಿಪ್ ಯುದ್ಧಬೂಮಿಯಲ್ಲಿ ೩೦ ಜುಲೈ ೨೦೨೧ ರಂದು ಎದುರಿಸದರು . <ref>{{Cite web|url=https://asianmma.com/aung-la-nsang-faces-leandro-ataides-at-one-battleground/|title=Aung La Nsang faces Leandro Ataides at ONE: 'Battleground' {{!}} Asian MMA|date=2021-07-17|website=AsianMMA|language=en|access-date=2021-07-20}}</ref> ಸರ್ವಾನುಮತದ ನಿರ್ಣಯದಿಂದ ಗೆದ್ದರು. ಲಿನ್ ಹೆಕಿನ್ ವಿರುದ್ಧ ಪ್ರಬಲ ಪ್ರದರ್ಶನವನ್ನು ಪ್ರದರ್ಶಿಸಿದ ನಂತರ ೨೦೨೧ ರ ಒನ್ ವುಮೆನ್ಸ್ ಆಟಮ್‌ವೇಟ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಇವರನ್ನು ಸೇರಿಸಲಾಗಿದೆ. <ref>{{Cite web|url=https://mmajunkie.usatoday.com/lists/one-championship-battleground-results-aung-la-n-sang-knockout-victoria-lee-submission-mma|title=ONE Championship – Battleground results: Aung La N Sang, Victoria Lee impress in stoppage wins|date=2021-07-30|website=MMA Junkie|language=en-US|access-date=2021-07-31}}</ref> ಸೆಪ್ಟೆಂಬರ್ ೩, ೨೦೨೧ <ref>{{Cite web|url=https://www.mmafighting.com/2021/8/16/22626878/one-championships-all-womens-card-back-september-3-mma|title=ONE Championship’s all-women’s card back on for next month|last=Cruz|first=Guilherme|date=2021-08-16|website=MMA Fighting|language=en|access-date=2021-08-17}}</ref> ಚಾಂಪಿಯನ್‌ಶಿಪ್: ಎಂಪವರ್‌ನಲ್ಲಿ ಆಟಮ್‌ವೇಟ್ ವರ್ಲ್ಡ್ ಗ್ರ್ಯಾಂಡ್-ಪ್ರಿಕ್ಸ್‌ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಫೋಗಾಟ್, ಮೆಂಗ್ ಬೊ ಅವರನ್ನು ಎದುರಿಸಿದರು. ಮೊದಲ ಸುತ್ತಿನಲ್ಲಿ ಆರಂಭಿಕ ಆಕ್ರಮಣದಿಂದ ಬದುಕುಳಿದ ನಂತರ, ಫೋಗಟ್ ಅಂತಿಮ ಎರಡು ಸುತ್ತುಗಳಲ್ಲಿ ಪ್ರಾಬಲ್ಯ ಸಾಧಿಸಲು, ಸರ್ವಾನುಮತದ ನಿರ್ಧಾರದಿಂದ ಗೆದ್ದರು ಮತ್ತು ಗ್ರ್ಯಾಂಡ್ ಪ್ರಿಕ್ಸ್ ಸೆಮಿ ಫೈನಲ್‌ಗೆ ಮುನ್ನಡೆದರು. <ref>{{Cite web|url=https://cagesidepress.com/2021/09/03/ritu-phogat-survives-early-onslaught-gets-past-meng-bo-one-empower/|title=Ritu Phogat Survives Early Onslaught, Gets Past Meng Bo at ONE: Empower|last=Anderson|first=Jay|date=2021-09-03|website=Cageside Press|language=en-US|access-date=2021-09-03}}</ref> ಅಕ್ಟೋಬರ್ ೨೯, ೨೦೨೧ <ref>{{Cite web|url=https://asianmma.com/ritu-phogat-faces-itsuki-hirata-in-atomweight-grand-prix-semi-final/|title=Ritu Phogat faces Itsuki Hirata in atomweight Grand Prix semi final {{!}} Asian MMA|date=2021-09-24|website=AsianMMA|language=en|access-date=2021-09-24}}</ref> ಒನ್ ಚಾಂಪಿಯನ್‌ಶಿಪ್: ನೆಕ್ಸ್ಟ್ ಜನರೇಷನ್‌ನಲ್ಲಿ ಒನ್ ಮಹಿಳೆಯರ ಆಟಮ್‌ವೇಟ್ ಗ್ರ್ಯಾಂಡ್ ಪ್ರಿಕ್ಸ್‌ನ ಸೆಮಿ-ಫೈನಲ್ ಪಂದ್ಯದಲ್ಲಿ ಫೋಗಾಟ್ ಇಟ್ಸುಕಿ ಹಿರಾಟಾ ಅವರನ್ನು ಎದುರಿಸಲು ನಿರ್ಧರಿಸಲಾಗಿತ್ತು. ಆದಾಗ್ಯೂ ಅನಾರೋಗ್ಯದ ಕಾರಣ, ಹಿರಾಟಾ ಪಂದ್ಯದಿಂದ ಹೊರಗುಳಿಯಬೇಕಾಯಿತು ಮತ್ತು ಜೆನೆಲಿನ್ ಓಲ್ಸಿಮ್ ಅವರನ್ನು ಬದಲಾಯಿಸಲಾಯಿತು. <ref>{{Cite web|url=https://asianmma.com/ritu-phogat-gets-new-opponent-at-one-nextgen/|title=Ritu Phogat gets new opponent at ONE: ‘NextGen’|date=2021-10-25|website=Asian MMA|language=en|access-date=2021-10-25}}</ref> ಫೋಗಟ್ ಸರ್ವಾನುಮತದ ನಿರ್ಧಾರದಿಂದ ಹೋರಾಟವನ್ನು ಗೆದ್ದರು. <ref>{{Cite web|url=https://cagesidepress.com/2021/10/29/one-nextgen-sees-ritu-phogat-survive-illegal-upkicks-cruise-to-decision-against-jenelyn-olsim/|title=Ritu Phogat Survives Upkicks, Wins Decision Over Olsim at ONE: NextGen|last=Anderson|first=Jay|date=2021-10-29|website=Cageside Press|language=en-US|access-date=2021-12-03}}</ref> ಡಿಸೆಂಬರ್ ೩, ೨೦೨೧ ರಂದು ಒನ್ ಚಾಂಪಿಯನ್‌ಶಿಪ್: ವಿಂಟರ್ ವಾರಿಯರ್ಸ್‌ನಲ್ಲಿ ಮಹಿಳೆಯರ ಆಟಮ್‌ವೇಟ್ ಗ್ರ್ಯಾಂಡ್ ಪ್ರಿಕ್ಸ್ ಫೈನಲ್‌ನಲ್ಲಿ ಫೋಗಾಟ್ ಸ್ಟಾಂಪ್ ಫೇರ್ಟೆಕ್ಸ್ ಅನ್ನು ಎದುರಿಸಿದರು. <ref>{{Cite web|url=https://mymmanews.com/one-championship-announces-one-winter-warriors-card-in-december/|title=ONE Championship announces ONE: Winter Warriors card in December|date=2021-11-12|website=mymmanews.com|access-date=2021-11-12}}</ref> <ref>{{Cite web|url=https://asianmma.com/saygid-arslanaliev-faces-timofey-nastyukhin-at-one-winter-warriors/|title=Saygid Arslanaliev faces Timofey Nastyukhin at ONE: ‘Winter Warriors’|date=2021-11-12|website=Asian MMA|access-date=2021-11-12}}</ref> ಎರಡನೇ ಸುತ್ತಿನಲ್ಲಿ ಆರ್ಮ್‌ಬಾರ್ ಮೂಲಕ ಸಲ್ಲಿಸುವ ಮೂಲಕ ಆಕೆಯನ್ನು ಸೋಲಿಸಲಾಯಿತು. <ref>{{Cite web|url=https://cagesidepress.com/2021/12/03/one-championship-winter-warriors-stamp-fairtex-submits-ritu-phogat/|title=Stamp Fairtex Submits Ritu Phogat, Wins Atomweight GP at ONE: Winter Warriors|last=Anderson|first=Jay|date=2021-12-03|website=Cageside Press|language=en-US|access-date=2021-12-03}}</ref> == ಚಾಂಪಿಯನ್‌ಶಿಪ್‌ಗಳು ಮತ್ತು ಸಾಧನೆಗಳು == === ಮಿಶ್ರ ಸಮರ ಕಲೆಗಳು === * '''ಒನ್ ಚಾಂಪಿಯನ್‌ಶಿಪ್''' ** ೨೦೨೧ ಒನ್ ಮಹಿಳೆಯರ ಆಟಮ್‌ವೇಟ್ ವರ್ಲ್ಡ್ ಗ್ರ್ಯಾಂಡ್ ಪ್ರಿಕ್ಸ್ ರನ್ನರ್-ಅಪ್ == ಉಲ್ಲೇಖಗಳು == {{Reflist}} [[ವರ್ಗ:ಸಮರ ಕಲಾವಿದರು]] [[ವರ್ಗ:Pages with unreviewed translations]]</nowiki> 1k9c86d1hkvd4vbn2ovj0efp13e8uqp 1111339 1111269 2022-08-03T03:18:41Z Manvitha Mahesh 77254 wikitext text/x-wiki '''ರಿತು ಕುಮಾರಿ ಫೋಗಟ್''' (ಜನನ 2 ಮೇ 1994) ಒಬ್ಬ ಭಾರತೀಯ ಮಿಶ್ರ ಸಮರ ಕಲಾವಿದೆ, ಪ್ರಸ್ತುತ ONE ಚಾಂಪಿಯನ್‌ಶಿಪ್‌ಗೆ ಸಹಿ ಹಾಕಿದ್ದಾರೆ. ಇವರು ೨೦೧೬ ರ ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮಹಿಳಾ [[ಕುಸ್ತಿ|ಕುಸ್ತಿಪಟು]] ಕೂಡ ಆಗಿದ್ದಾರೆ. == ಆರಂಭಿಕ ಮತ್ತು ವೈಯಕ್ತಿಕ ಜೀವನ == ರಿತು ಮಾಜಿ ಕುಸ್ತಿಪಟು ಮಹಾವೀರ್ ಸಿಂಗ್ ಫೋಗಟ್ ಅವರ ಮೂರನೇ ಮಗಳು. ಇವರು ತಮ್ಮ ಎಂಟನೇ ವಯಸ್ಸಿನಲ್ಲಿ ತಮ್ಮ ತಂದೆಯ ಅಡಿಯಲ್ಲಿ ತರಬೇತಿಯನ್ನು ಪ್ರಾರಂಭಿಸಿದರು. ಅವರ ಸಹೋದರಿಯರಾದ [[ಗೀತಾ ಫೋಗಟ್]] ಮತ್ತು [[ಬಬೀತ ಕುಮಾರಿ|ಬಬಿತಾ ಕುಮಾರಿ]] ಹಾಗೂ, ಸೋದರ ಸಂಬಂಧಿ [[ವಿನೇಶ್ ಫೋಗಟ್]] ಅವರು ಕುಸ್ತಿಯಲ್ಲಿ [[ಕಾಮನ್‍ವೆಲ್ತ್ ಕ್ರೀಡಾಕೂಟ|ಕಾಮನ್‌ವೆಲ್ತ್ ಗೇಮ್ಸ್]] ಚಿನ್ನದ ಪದಕ ವಿಜೇತರು. ಆಕೆಯ ಮತ್ತೊಬ್ಬ ಸೋದರ ಸಂಬಂಧಿ ಪ್ರಿಯಾಂಕಾ ಫೋಗಟ್ ಕೂಡ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟು. == ಕುಸ್ತಿ ವೃತ್ತಿ == ಅಕ್ಟೋಬರ್ ೨೦೧೬ ರಲ್ಲಿ, ವಾರ್ಷಿಕ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಫೋಗಟ್ ತನ್ನ ಎರಡನೇ ಅನುಕ್ರಮ ಪ್ರಶಸ್ತಿಯನ್ನು ಗೆದ್ದರು. ನವೆಂಬರ್ ೨೦೧೬ ರಲ್ಲಿ, ಅವರು [[ಸಿಂಗಾಪುರ|ಸಿಂಗಾಪುರದಲ್ಲಿ]] ನಡೆದ 2016 ರ ಕಾಮನ್ವೆಲ್ತ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದರು. <ref>{{Cite news|url=http://indianexpress.com/article/sports/sport-others/sandeep-tomar-satyawart-kadian-ritu-phogat-bag-gold-at-commonwealth-wrestling-championships-3738975/|title=Sandeep Tomar, Satyawart Kadian, Ritu Phogat bag gold at Commonwealth Wrestling Championships|date=5 November 2016|work=The Indian Express|access-date=2 January 2017}}</ref> ಡಿಸೆಂಬರ್ ೨೦೧೬ ರಲ್ಲಿ, ಅವರು ಪ್ರೊ ವ್ರೆಸ್ಲಿಂಗ್ ಲೀಗ್ ಹರಾಜಿನಲ್ಲಿ ಅತ್ಯಂತ ದುಬಾರಿ ಮಹಿಳಾ ಕುಸ್ತಿಪಟುವಾದರು, ಜೈಪುರ ನಿಂಜಾಸ್ ಫ್ರಾಂಚೈಸ್‌ನೊಂದಿಗೆ {{ಭಾರತೀಯ ರೂಪಾಯಿ}} 36 ಲಕ್ಷ INR ಒಪ್ಪಂದವನ್ನು ಪಡೆದರು. <ref name="next">{{Cite news|url=http://www.thehindu.com/sport/other-sports/The-next-Phogat/article16970676.ece|title=The next Phogat|last=Yadav|first=Sidharth|date=31 December 2016|work=The Hindu|access-date=2 January 2017}}</ref> <ref>{{Cite news|url=http://www.espn.in/wrestling/story/_/id/18310075/bajrang-punia-ritu-phogat-become-highest-paid-indians-pro-wrestling-league-auction|title=Bajrang Punia, Ritu Phogat top Indian buys at Pro Wrestling League auction|date=19 December 2016|work=ESPN.in|access-date=2 January 2017}}</ref> ನವೆಂಬರ್ ೨೦೧೭ ರಲ್ಲಿ, ಇವರು ಪೋಲೆಂಡ್‌ನ ಬೈಡ್‌ಗೋಸ್ಜ್‌ನಲ್ಲಿ ನಡೆದ ವಿಶ್ವ U-೨೩ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ೪೮ ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದರು. ಇದು ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊದಲ ಬೆಳ್ಳಿಯಾಗಿದೆ. <ref>{{Cite news|url=https://timesofindia.indiatimes.com/sports/more-sports/wrestling/dangal-2-ruthless-ritu-wins-indias-1st-silver-in-world-u-23-meet/articleshow/61801542.cms/|title=Dangal 2: Another Phogat sister sets the mat on fire|date=26 November 2017|work=The Times of India|access-date=27 November 2017}}</ref> == ಮಿಶ್ರ ಸಮರ ಕಲೆಗಳ ವೃತ್ತಿ == === ಚಾಂಪಿಯನ್‌ಶಿಪ್ === ಫೆಬ್ರವರಿ ೨೦೧೯ ರಲ್ಲಿ, ಫೋಗಾಟ್ ತಮ್ಮ ಮಿಶ್ರ ಸಮರ ಕಲೆಗಳಿಗೆ ಪಾದಾರ್ಪಣೆ ಮಾಡುವ ಉದ್ದೇಶದಿಂದ ಒನ್ ಚಾಂಪಿಯನ್‌ಶಿಪ್‌ಗೆ ಸಹಿ ಹಾಕಿದರು. <ref>{{Cite web|url=https://www.mmamania.com/2019/2/27/18240971/indian-wrestler-ritu-phogat-signs-one-championship-mma|title=Indian wrestler Ritu Phogat signs with ONE Championship|last=James Goyder|date=27 February 2019|publisher=mmamania.com}}</ref> ನವೆಂಬರ್ ೨೦೧೯ ರಲ್ಲಿ ಒನ್ ಚಾಂಪಿಯನ್‌ಶಿಪ್: ಏಜ್ ಆಫ್ ಡ್ರಾಗನ್ಸ್‌ನಲ್ಲಿ ನಾಮ್ ಹೀ ಕಿಮ್ ವಿರುದ್ಧ ಫೋಗಟ್ ತಮ್ಮ ಮಿಶ್ರ ಸಮರ ಕಲೆಗಳಿಗೆ ಪಾದಾರ್ಪಣೆ ಮಾಡಿದರು. "ಎಂಎಂಎ ನಲ್ಲಿ ಮೊದಲ ಭಾರತೀಯ ವಿಶ್ವ ಚಾಂಪಿಯನ್ ಆಗುವುದು ನನ್ನ ಗುರಿಯಾಗಿದೆ" ಎಂದು ಅವರು ಹೇಳಿದರು. <ref>{{Cite news|url=https://www.espn.com/mma/story/_/id/28012793/ritu-phogat-anxious-become-india-first-mma-world-champion|title=Ritu Phogat 'anxious' to become India's first MMA world champion|last=Selvaraj|first=Jonathan|date=5 November 2019|access-date=22 June 2020}}</ref> ಫೋಗಟ್ ನೌ ಶ್ರೀ ಪೊವ್ ಅವರನ್ನು ಚಾಂಪಿಯನ್‌ಶಿಪ್‌ ಮ್ಯಾಟ್ರಿಕ್ಸ್ ೩೦ ಅಕ್ಟೋಬರ್ ೨೦೨೦ ರಂದು ಎದುರಿಸಿದರು. <ref>{{Cite web|url=https://apmma.net/one-inside-the-matrix-full-lineup-revealed/|title=ONE: INSIDE THE MATRIX FULL LINEUP REVEALED|date=2020-10-13|website=Asian Persuasion MMA|access-date=2020-10-23}}</ref> ಅವರು TKO ಮೂಲಕ ಹೋರಾಟವನ್ನು ಗೆದ್ದರು. <ref>{{Cite web|url=https://indianexpress.com/article/sports/sport-others/ritu-phogat-knocks-out-nou-srey-pov-to-win-3rd-one-championship-watch-6910408/|title=India’s Ritu Phogat defeats Nou Srey Pov via TKO to earn 3rd ONE Championship win|last=Sadu|first=Rahel|website=indianexpress.com|access-date=30 October 2021}}</ref> ತನ್ನ ಕೊನೆಯ ಪಂದ್ಯದಿಂದ ಕೇವಲ ಒಂದು ತಿಂಗಳು ತೆಗೆಡುಹಾಕಿದ್ದರೂ, ಫೋಗಟ್ ೪ ಡಿಸೆಂಬರ್ ೨೦೨೦ ರಂದು ಒನ್ ಚಾಂಪಿಯನ್‌ಶಿಪ್: ಬಿಗ್ ಬ್ಯಾಂಗ್‌ನಲ್ಲಿ, ಜೋಮರಿ ಟೊರೆಸ್ ಅವರನ್ನು ಎದುರಿಸಿದರು. ಮೊಣಕೈಗಳ ಕಾರಣದಿಂದಾಗಿ ಅವರು TKO ಮೂಲಕ ಹೋರಾಟವನ್ನು ಗೆದ್ದಳು. <ref>{{Cite web|url=https://asianmma.com/danny-kingad-faces-kairat-akhmetov-at-one-big-bang/|title=Danny Kingad faces Kairat Akhmetov at ONE: ‘Big Bang’|date=23 November 2020|website=asianmma.com}}</ref> ==== ಆಟಮ್‌ವೇಟ್ ಗ್ರ್ಯಾಂಡ್ ಪ್ರಿಕ್ಸ್ ==== ೨೦೨೧ ರ ಒನ್ ಮಹಿಳೆಯರ ಆಟಮ್‌ವೇಟ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಸ್ಥಾನಕ್ಕಾಗಿ ೧೫ ಮೇ ೨೦೨೧ ರಂದು ದಂಗಲ್ ಒನ್ ಚಾಂಪಿಯನ್‌ಶಿಪ್‌ನಲ್ಲಿ ಫೋಗಾಟ್, ಬಿ ನ್ಗುಯೆನ್ ಅವರನ್ನು ಎದುರಿಸಿದರು. <ref>{{Cite web|url=https://asianmma.com/brandon-vera-to-defend-heavyweight-title-against-arjan-bhullar-at-one-dangal/|title=Brandon Vera to defend heavyweight title against Arjan Bhullar at ONE: ‘Dangal’|date=2021-04-29|website=Asian MMA|access-date=2021-05-01}}</ref> ವಿಭಜನೆಯ ನಿರ್ಧಾರದಿಂದ ಸೋತರು, ಅವರ ಮಿಶ್ರ ಸಮರ ಕಲೆಗಳ ವೃತ್ತಿಜೀವನದ ಮೊದಲ ನಷ್ಟವನ್ನು ಅನುಭವಿಸಿದರು. <ref name=":0">{{Cite web|url=https://www.espn.com/mma/story/_/id/31448338/ritu-phogat-stumbles-first-mma-loss-one-title-shot|title=Ritu Phogat stumbles to first MMA loss, out of One title shot|date=2021-05-15|website=ESPN.com|language=en|access-date=2021-05-15}}</ref> ೨೦೨೧ ರ ಮಹಿಳಾ ಆಟಮ್‌ವೇಟ್ ಗ್ರ್ಯಾಂಡ್ ಪ್ರಿಕ್ಸ್‌ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಫೋಗಾಟ್ ಮೆಂಗ್ ಬೊ ಅವರನ್ನು ಎದುರಿಸಲು ನಿರ್ಧರಿಸಲಾಗಿತ್ತು: ೨೮ ಮೇ ೨೦೨೧. <ref>{{Cite web|url=https://www.espn.com/mma/story/_/id/31047299/one-women-atomweight-grand-prix-launch-all-women-card-may|title=ONE women's atomweight grand prix to launch on all-women's card in May|last=Marc Raimondi|date=12 March 2021}}</ref> ಬದಲಾಗಿ, ಅವರು ಅಭ್ಯಾಸ ಪಂದ್ಯವೆಂದು ಪರಿಗಣಿಸಲ್ಪಟ್ಟ ಬಿ ನ್ಗುಯೆನ್‌ನನ್ನು ಎದುರಿಸಿದರು. ವಿಭಜಿತ ನಿರ್ಧಾರದ ಮೂಲಕ ಪಂದ್ಯವನ್ನು ಕಳೆದುಕೊಂಡರು. ನಷ್ಟದ ಕಾರಣ, ಫೋಗಾಟ್ ಅನ್ನು ಗ್ರ್ಯಾಂಡ್ ಪ್ರಿಕ್ಸ್‌ನಿಂದ ತೆಗೆದುಹಾಕಲಾಯಿತು. [https://www.espn.com/mma/story/_/id/31448338/ritu-phogat-stumbles-first-mma-loss-one-title-shot "Ritu Phogat stumbles to first MMA loss, out of One title shot"]. </cite></ref> ಫೋಗಾಟ್ ಲಿನ್ ಹೆಕಿನ್ ಅವರನ್ನು ಚಾಂಪಿಯನ್‌ಶಿಪ್ ಯುದ್ಧಬೂಮಿಯಲ್ಲಿ ೩೦ ಜುಲೈ ೨೦೨೧ ರಂದು ಎದುರಿಸದರು . <ref>{{Cite web|url=https://asianmma.com/aung-la-nsang-faces-leandro-ataides-at-one-battleground/|title=Aung La Nsang faces Leandro Ataides at ONE: 'Battleground' {{!}} Asian MMA|date=2021-07-17|website=AsianMMA|language=en|access-date=2021-07-20}}</ref> ಸರ್ವಾನುಮತದ ನಿರ್ಣಯದಿಂದ ಗೆದ್ದರು. ಲಿನ್ ಹೆಕಿನ್ ವಿರುದ್ಧ ಪ್ರಬಲ ಪ್ರದರ್ಶನವನ್ನು ಪ್ರದರ್ಶಿಸಿದ ನಂತರ ೨೦೨೧ ರ ಒನ್ ವುಮೆನ್ಸ್ ಆಟಮ್‌ವೇಟ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಇವರನ್ನು ಸೇರಿಸಲಾಗಿದೆ. <ref>{{Cite web|url=https://mmajunkie.usatoday.com/lists/one-championship-battleground-results-aung-la-n-sang-knockout-victoria-lee-submission-mma|title=ONE Championship – Battleground results: Aung La N Sang, Victoria Lee impress in stoppage wins|date=2021-07-30|website=MMA Junkie|language=en-US|access-date=2021-07-31}}</ref> ಸೆಪ್ಟೆಂಬರ್ ೩, ೨೦೨೧ <ref>{{Cite web|url=https://www.mmafighting.com/2021/8/16/22626878/one-championships-all-womens-card-back-september-3-mma|title=ONE Championship’s all-women’s card back on for next month|last=Cruz|first=Guilherme|date=2021-08-16|website=MMA Fighting|language=en|access-date=2021-08-17}}</ref> ಚಾಂಪಿಯನ್‌ಶಿಪ್: ಎಂಪವರ್‌ನಲ್ಲಿ ಆಟಮ್‌ವೇಟ್ ವರ್ಲ್ಡ್ ಗ್ರ್ಯಾಂಡ್-ಪ್ರಿಕ್ಸ್‌ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಫೋಗಾಟ್, ಮೆಂಗ್ ಬೊ ಅವರನ್ನು ಎದುರಿಸಿದರು. ಮೊದಲ ಸುತ್ತಿನಲ್ಲಿ ಆರಂಭಿಕ ಆಕ್ರಮಣದಿಂದ ಬದುಕುಳಿದ ನಂತರ, ಫೋಗಟ್ ಅಂತಿಮ ಎರಡು ಸುತ್ತುಗಳಲ್ಲಿ ಪ್ರಾಬಲ್ಯ ಸಾಧಿಸಲು, ಸರ್ವಾನುಮತದ ನಿರ್ಧಾರದಿಂದ ಗೆದ್ದರು ಮತ್ತು ಗ್ರ್ಯಾಂಡ್ ಪ್ರಿಕ್ಸ್ ಸೆಮಿ ಫೈನಲ್‌ಗೆ ಮುನ್ನಡೆದರು. <ref>{{Cite web|url=https://cagesidepress.com/2021/09/03/ritu-phogat-survives-early-onslaught-gets-past-meng-bo-one-empower/|title=Ritu Phogat Survives Early Onslaught, Gets Past Meng Bo at ONE: Empower|last=Anderson|first=Jay|date=2021-09-03|website=Cageside Press|language=en-US|access-date=2021-09-03}}</ref> ಅಕ್ಟೋಬರ್ ೨೯, ೨೦೨೧ <ref>{{Cite web|url=https://asianmma.com/ritu-phogat-faces-itsuki-hirata-in-atomweight-grand-prix-semi-final/|title=Ritu Phogat faces Itsuki Hirata in atomweight Grand Prix semi final {{!}} Asian MMA|date=2021-09-24|website=AsianMMA|language=en|access-date=2021-09-24}}</ref> ಒನ್ ಚಾಂಪಿಯನ್‌ಶಿಪ್: ನೆಕ್ಸ್ಟ್ ಜನರೇಷನ್‌ನಲ್ಲಿ ಒನ್ ಮಹಿಳೆಯರ ಆಟಮ್‌ವೇಟ್ ಗ್ರ್ಯಾಂಡ್ ಪ್ರಿಕ್ಸ್‌ನ ಸೆಮಿ-ಫೈನಲ್ ಪಂದ್ಯದಲ್ಲಿ ಫೋಗಾಟ್ ಇಟ್ಸುಕಿ ಹಿರಾಟಾ ಅವರನ್ನು ಎದುರಿಸಲು ನಿರ್ಧರಿಸಲಾಗಿತ್ತು. ಆದಾಗ್ಯೂ ಅನಾರೋಗ್ಯದ ಕಾರಣ, ಹಿರಾಟಾ ಪಂದ್ಯದಿಂದ ಹೊರಗುಳಿಯಬೇಕಾಯಿತು ಮತ್ತು ಜೆನೆಲಿನ್ ಓಲ್ಸಿಮ್ ಅವರನ್ನು ಬದಲಾಯಿಸಲಾಯಿತು. <ref>{{Cite web|url=https://asianmma.com/ritu-phogat-gets-new-opponent-at-one-nextgen/|title=Ritu Phogat gets new opponent at ONE: ‘NextGen’|date=2021-10-25|website=Asian MMA|language=en|access-date=2021-10-25}}</ref> ಫೋಗಟ್ ಸರ್ವಾನುಮತದ ನಿರ್ಧಾರದಿಂದ ಹೋರಾಟವನ್ನು ಗೆದ್ದರು. <ref>{{Cite web|url=https://cagesidepress.com/2021/10/29/one-nextgen-sees-ritu-phogat-survive-illegal-upkicks-cruise-to-decision-against-jenelyn-olsim/|title=Ritu Phogat Survives Upkicks, Wins Decision Over Olsim at ONE: NextGen|last=Anderson|first=Jay|date=2021-10-29|website=Cageside Press|language=en-US|access-date=2021-12-03}}</ref> ಡಿಸೆಂಬರ್ ೩, ೨೦೨೧ ರಂದು ಒನ್ ಚಾಂಪಿಯನ್‌ಶಿಪ್: ವಿಂಟರ್ ವಾರಿಯರ್ಸ್‌ನಲ್ಲಿ ಮಹಿಳೆಯರ ಆಟಮ್‌ವೇಟ್ ಗ್ರ್ಯಾಂಡ್ ಪ್ರಿಕ್ಸ್ ಫೈನಲ್‌ನಲ್ಲಿ ಫೋಗಾಟ್ ಸ್ಟಾಂಪ್ ಫೇರ್ಟೆಕ್ಸ್ ಅನ್ನು ಎದುರಿಸಿದರು. <ref>{{Cite web|url=https://mymmanews.com/one-championship-announces-one-winter-warriors-card-in-december/|title=ONE Championship announces ONE: Winter Warriors card in December|date=2021-11-12|website=mymmanews.com|access-date=2021-11-12}}</ref> <ref>{{Cite web|url=https://asianmma.com/saygid-arslanaliev-faces-timofey-nastyukhin-at-one-winter-warriors/|title=Saygid Arslanaliev faces Timofey Nastyukhin at ONE: ‘Winter Warriors’|date=2021-11-12|website=Asian MMA|access-date=2021-11-12}}</ref> ಎರಡನೇ ಸುತ್ತಿನಲ್ಲಿ ಆರ್ಮ್‌ಬಾರ್ ಮೂಲಕ ಸಲ್ಲಿಸುವ ಮೂಲಕ ಆಕೆಯನ್ನು ಸೋಲಿಸಲಾಯಿತು. <ref>{{Cite web|url=https://cagesidepress.com/2021/12/03/one-championship-winter-warriors-stamp-fairtex-submits-ritu-phogat/|title=Stamp Fairtex Submits Ritu Phogat, Wins Atomweight GP at ONE: Winter Warriors|last=Anderson|first=Jay|date=2021-12-03|website=Cageside Press|language=en-US|access-date=2021-12-03}}</ref> == ಚಾಂಪಿಯನ್‌ಶಿಪ್‌ಗಳು ಮತ್ತು ಸಾಧನೆಗಳು == === ಮಿಶ್ರ ಸಮರ ಕಲೆಗಳು === * '''ಒನ್ ಚಾಂಪಿಯನ್‌ಶಿಪ್''' ** ೨೦೨೧ ಒನ್ ಮಹಿಳೆಯರ ಆಟಮ್‌ವೇಟ್ ವರ್ಲ್ಡ್ ಗ್ರ್ಯಾಂಡ್ ಪ್ರಿಕ್ಸ್ ರನ್ನರ್-ಅಪ್ == ಉಲ್ಲೇಖಗಳು == {{Reflist}} [[ವರ್ಗ:Pages with unreviewed translations]] ax0s6f218bkgw6h2wgzv51xz5f2n7az ಟೆಂಪ್ಲೇಟು:ಅಕ್ಟೋಬರ್ ೨೦೨೨ 10 144174 1111244 2022-08-02T12:09:59Z Sudheerbs 63909 ಹೊಸ ಪುಟ: {{೩೧ದಿನತಿಂಗಳಪ್ರಾರಂಭಶನಿ|ತಿಂಗಳು=ಅಕ್ಟೋಬರ್|೧=|೧a=|೨=|೩=|೪=|೫=|float=right|color=#ccccff|color೨=#ccccff|ಅಂತ್ಯ=೨೦೨೨}} <noinclude> [[ವರ್ಗ:೨೦೨೨ ಕ್ಯಾಲೆಂಡರ್ ಟೆಂಪ್ಲೇಟುಗಳು|ಅಕ್ಟೋಬರ್ ೨೦೨೨]] </noinclude> wikitext text/x-wiki {{೩೧ದಿನತಿಂಗಳಪ್ರಾರಂಭಶನಿ|ತಿಂಗಳು=ಅಕ್ಟೋಬರ್|೧=|೧a=|೨=|೩=|೪=|೫=|float=right|color=#ccccff|color೨=#ccccff|ಅಂತ್ಯ=೨೦೨೨}} <noinclude> [[ವರ್ಗ:೨೦೨೨ ಕ್ಯಾಲೆಂಡರ್ ಟೆಂಪ್ಲೇಟುಗಳು|ಅಕ್ಟೋಬರ್ ೨೦೨೨]] </noinclude> o36d5mnn9w5ydsobbqrkgmvaj7kn7az 1111245 1111244 2022-08-02T12:10:46Z Sudheerbs 63909 Sudheerbs [[ಸದಸ್ಯ:Sudheerbs/t]] ಪುಟವನ್ನು [[ಟೆಂಪ್ಲೇಟು:ಅಕ್ಟೋಬರ್ ೨೦೨೨]] ಕ್ಕೆ ಸರಿಸಿದ್ದಾರೆ: ಹೊಸ ಟೆಂಪ್ಲೇಟು wikitext text/x-wiki {{೩೧ದಿನತಿಂಗಳಪ್ರಾರಂಭಶನಿ|ತಿಂಗಳು=ಅಕ್ಟೋಬರ್|೧=|೧a=|೨=|೩=|೪=|೫=|float=right|color=#ccccff|color೨=#ccccff|ಅಂತ್ಯ=೨೦೨೨}} <noinclude> [[ವರ್ಗ:೨೦೨೨ ಕ್ಯಾಲೆಂಡರ್ ಟೆಂಪ್ಲೇಟುಗಳು|ಅಕ್ಟೋಬರ್ ೨೦೨೨]] </noinclude> o36d5mnn9w5ydsobbqrkgmvaj7kn7az ಸದಸ್ಯ:Sudheerbs/t 2 144175 1111246 2022-08-02T12:10:46Z Sudheerbs 63909 Sudheerbs [[ಸದಸ್ಯ:Sudheerbs/t]] ಪುಟವನ್ನು [[ಟೆಂಪ್ಲೇಟು:ಅಕ್ಟೋಬರ್ ೨೦೨೨]] ಕ್ಕೆ ಸರಿಸಿದ್ದಾರೆ: ಹೊಸ ಟೆಂಪ್ಲೇಟು wikitext text/x-wiki #REDIRECT [[ಟೆಂಪ್ಲೇಟು:ಅಕ್ಟೋಬರ್ ೨೦೨೨]] 4ynqzvpm7kb9a40of0c7b4kwmfjvcez ಸದಸ್ಯ:Manvitha Mahesh/ಮೀರಾ ಮುಖರ್ಜಿ 2 144176 1111254 2022-08-02T13:01:16Z Manvitha Mahesh 77254 "[[:en:Special:Redirect/revision/1095524404|Meera Mukherjee]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು wikitext text/x-wiki   [[Category:Articles with hCards]] '''ಮೀರಾ ಮುಖರ್ಜಿ''' (೧೯೨೩-೧೯೯೮) ಒಬ್ಬ ಭಾರತೀಯ ಶಿಲ್ಪಿ <ref name="Blouinartinfo profile">{{Cite web|url=http://www.blouinartinfo.com/artists/meera-mukherjee-129591|title=Blouinartinfo profile|date=2015|publisher=Blouinartinfo|access-date=23 October 2015}}</ref> ಮತ್ತು ಲೇಖಕಿ, ಪ್ರಾಚೀನ ಬಂಗಾಳಿ ಶಿಲ್ಪ ಕಲೆಗೆ ಆಧುನಿಕತೆಯನ್ನು ತರಲು ಹೆಸರುವಾಸಿಯಾಗಿದ್ದಾರೆ. <ref name="Christie's the Art People profile">{{Cite web|url=http://artist.christies.com/Meera-Mukherjee-62111-bio.aspx#loadProfileContent|title=Christie's the Art People profile|date=2015|publisher=Christie's the Art People|access-date=23 October 2015}}</ref> ಇವರು ನವೀನ ಕಂಚಿನ ಎರಕಹೊಯ್ದ ತಂತ್ರಗಳನ್ನು ಬಳಸಿದ್ದಾರೆಂದು ತಿಳಿದುಬಂದಿದೆ, ಕಳೆದುಹೋದ ಮೇಣದ ಎರಕಹೊಯ್ದವನ್ನು ಬಳಸಿಕೊಳ್ಳುವ ಧೋಕ್ರಾ, ವಿಧಾನವನ್ನು ಸುಧಾರಿಸುತ್ತದೆ. ಇವರು [[ಛತ್ತೀಸ್‌ಘಡ್|ಛತ್ತೀಸ್ಗಢದ]] ಬಸ್ತಾರ್ ಶಿಲ್ಪಕಲೆ ಸಂಪ್ರದಾಯದ ತರಬೇತಿ ದಿನಗಳಲ್ಲಿ ಕಲಿತರು. <ref name="Christie's the Art People profile" /> ಇವರು ಕಲೆಗೆ ನೀಡಿದ ಕೊಡುಗೆಗಳಿಗಾಗಿ ೧೯೯೨ ರಲ್ಲಿ ಭಾರತ ಸರ್ಕಾರದಿಂದ [[ಪದ್ಮಶ್ರೀ|ಪದ್ಮಶ್ರೀಯ]] ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದರು. <ref name="Padma Awards">{{Cite web|url=http://mha.nic.in/sites/upload_files/mha/files/LST-PDAWD-2013.pdf|title=Padma Awards|date=2015|publisher=Ministry of Home Affairs, Government of India|archive-url=https://web.archive.org/web/20151015193758/http://mha.nic.in/sites/upload_files/mha/files/LST-PDAWD-2013.pdf|archive-date=15 October 2015|access-date=21 July 2015}}</ref> == ಆರಂಭಿಕ ಜೀವನ ಮತ್ತು ಶಿಕ್ಷಣ == ೧೯೨೩ ರಲ್ಲಿ ಕೋಲ್ಕತಾದ ದ್ವಿಜೇಂದ್ರಮೋಹನ್ ಮುಖರ್ಜಿ ಮತ್ತು ಬಿನಾಪಾನಿ ದೇವಿ ದಂಪತಿಗಳಿಗೆ ಜನಿಸಿದ ಮೀರಾ ಮುಖರ್ಜಿ, ಅಬನೀಂದ್ರನಾಥ ಟ್ಯಾಗೋರ್ ಅವರ ''ಇಂಡಿಯನ್ ಸೊಸೈಟಿ ಆಫ್ ಓರಿಯೆಂಟಲ್ ಆರ್ಟ್‌ನಲ್ಲಿ'' ಕಲೆಯ ಆರಂಭಿಕ ತರಬೇತಿಯನ್ನು ಪಡೆದರು, ಅಲ್ಲಿ ಅವರು ೧೯೪೧ ರ<ref name="MEERA MUKHERJEE (1923–1998)">{{Cite web|url=http://www.streeshakti.com/bookM.aspx?author=18|title=MEERA MUKHERJEE (1923–1998)|date=2015|publisher=Stree Shakti|access-date=23 October 2015}}</ref> ತಮ್ಮ ಮದುವೆಯವರೆಗೂ ಇದ್ದರು. ವಿವಾಹವು ಅಲ್ಪಕಾಲಿಕವಾಗಿತ್ತು ಮತ್ತು ವಿಚ್ಛೇದನದ ನಂತರ ಮುಖರ್ಜಿ ಅವರು ತಮ್ಮ ಕಲಾ ಅಧ್ಯಯನವನ್ನು ಪುನರಾರಂಭಿಸಿದರು, ಕೋಲ್ಕತ್ತಾದ ಸರ್ಕಾರಿ ಕಲಾ ಮತ್ತು ಕರಕುಶಲ ಕಾಲೇಜು ಮತ್ತು ದೆಹಲಿಯ ದೆಹಲಿ ಪಾಲಿಟೆಕ್ನಿಕ್ (ಇಂದಿನ ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ ) <ref name="Meera Mukherjee's sculpture at Nandiya Garden">{{Cite web|url=http://www.welcomzestlounge.in/article/index/articledetail/id/56|title=Meera Mukherjee's sculpture at Nandiya Garden|date=2015|publisher=Welcome Zest Lounge|access-date=23 October 2015}}</ref> ಮತ್ತು ಚಿತ್ರಕಲೆಯಲ್ಲಿ, ಗ್ರಾಫಿಕ್ಸ್ ಮತ್ತು ಶಿಲ್ಪಕಲೆಯಲ್ಲಿ ಡಿಪ್ಲೋಮಾ ಪಡೆದರು.<ref name="Meera Mukherjee">{{Cite web|url=http://www.contemporaryindianart.com/meera_mukherjee.htm|title=Meera Mukherjee|date=2015|publisher=Contemporary Indian Art|archive-url=https://web.archive.org/web/20170217043036/http://www.contemporaryindianart.com/meera_mukherjee.htm|archive-date=17 February 2017|access-date=23 October 2015}}</ref> ನಂತರ, ಅವರು ೧೯೫೧ ರಲ್ಲಿ <ref name=":0">{{Cite journal|last=Sunderason|first=Sanjukta|title=&quot;Sculpture of Undulating Lives&quot;: Meera Mukherjee&#39;s Arts of Motion&quot;|url=https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_|journal=Aziatische Kunst, journal of the Royal Society of Friends of Asian Art ( KVVAK), the Netherlands|language=en}}</ref> [[ಶಾಂತಿನಿಕೇತನ|ಶಾಂತಿನಿಕೇತನಕ್ಕೆ]] ಭೇಟಿ ನೀಡಿದ ಇಂಡೋನೇಷಿಯಾದ ಕಲಾವಿದ ಅಫಂಡಿಗೆ ಸಹಾಯ ಮಾಡಿದರು. ೧೯೫೨ ರಲ್ಲಿ ಮೊದಲ ಏಕವ್ಯಕ್ತಿ ಪ್ರದರ್ಶನವನ್ನು ಅನುಸರಿಸಿ , ಮ್ಯೂನಿಚ್‌ನ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌ನಲ್ಲಿ ತನ್ನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅವರು ೧೯೫೩ ರಲ್ಲಿ ಇಂಡೋ-ಜರ್ಮನ್ ಫೆಲೋಶಿಪ್ ಪಡೆದರು. <ref name=":0" />[[:de:Toni Stadler junior|ಟೋನಿ ಸ್ಟಾಡ್ಲರ್]] ಮತ್ತು [[:de:Heinrich Kirchner|ಹೆನ್ರಿಚ್ ಕಿರ್ಚ್ನರ್]] ಅವರ ಅಡಿಯಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು . ಮುಖರ್ಜಿಯವರನ್ನು ವರ್ಣಚಿತ್ರಕಾರರಿಂದ ಶಿಲ್ಪಿಯಾಗಿ ಪರಿವರ್ತನೆಯಾಗುವುದನ್ನು ಬೆಂಬಲಿಸಿದರು. <ref name="Shapes of a legacy">{{Cite web|url=http://www.thehindu.com/todays-paper/tp-features/tp-metroplus/shapes-of-a-legacy/article2858666.ece|title=Shapes of a legacy|date=4 February 2012|access-date=23 October 2015}}</ref> ಅವರು ೧೯೫೭ ರಲ್ಲಿ ಭಾರತಕ್ಕೆ ಮರಳಿದರು ಮತ್ತು ಕುರ್ಸಿಯಾಂಗ್‌ನ ಡೌಹಿಲ್ ಶಾಲೆಯಲ್ಲಿ ಕಲಾ ಶಿಕ್ಷಕಿಯಾಗಿ ಕೆಲಸವನ್ನು ಪಡೆದರು. ಅಲ್ಲಿ ೧೯೫೯ ರವರೆಗೆ ಇದ್ದರು. ಇಲ್ಲಿಂದ, ಅವರು ಕೋಲ್ಕತ್ತಾದ [https://web.archive.org/web/20151015004421/http://www.prattmemorial.in/ ಪ್ರಾಟ್ ಮೆಮೋರಿಯಲ್ ಶಾಲೆಗೆ] ತೆರಳಿದರು ಮತ್ತು 1960 ರಲ್ಲಿ ರಾಜೀನಾಮೆ ನೀಡುವ ಮೊದಲು ಅಲ್ಲಿ ಒಂದು ವರ್ಷ ಕಲಿಸಿದರು. <ref name="MEERA MUKHERJEE (1923–1998)" /> <ref>{{Cite web|url=https://progressiveartistsgroup.com/meera-mukherjee-1923-1998/|title=Meera Mukherjee (1923-1998)|last=Kalra|first=Vikash|date=2021-09-18|website=Progressive Artists Group|language=en-US|access-date=2021-09-27}}</ref> == ವೃತ್ತಿ ಮತ್ತು ಪ್ರಭಾವಗಳು == ಭಾರತಕ್ಕೆ ಹಿಂದಿರುಗಿದ ನಂತರ, ಮುಖರ್ಜಿಯವರು ಮಧ್ಯ ಭಾರತದಲ್ಲಿ ಲೋಹ-ಕುಶಲಕರ್ಮಿಗಳ ಕರಕುಶಲ ಅಭ್ಯಾಸಗಳನ್ನು ದಾಖಲಿಸಲು ಆಂಥ್ರೊಪೊಲಾಜಿಕಲ್ ಸರ್ವೆ ಆಫ್ ಇಂಡಿಯಾ (ASI) ನಿಂದ ನಿಯೋಜಿಸಲ್ಪಟ್ಟರು. ೧೯೬೧ ರಿಂದ ೧೯೬೪ ರವರೆಗೆ, ಅವರು ASI ನಲ್ಲಿ ಹಿರಿಯ ಸಂಶೋಧನಾ ಫೆಲೋಶಿಪ್ ಆಗಿ ಕೆಲಸ ಮಾಡಿದರು. ನಂತರ ಭಾರತ ಮತ್ತು ನೇಪಾಳದಾದ್ಯಂತ ಲೋಹದ ಕುಶಲಕರ್ಮಿಗಳ ಮೇಲೆ ಸಮೀಕ್ಷೆಗಳನ್ನು ನಡೆಸುವುದನ್ನು ಮುಂದುವರೆಸಿದರು. ಭಾರತದಲ್ಲಿ ಆಕೆಯ ಪ್ರಯಾಣವು [[ಮಧ್ಯ ಪ್ರದೇಶ|ಮಧ್ಯಪ್ರದೇಶ]], ಪೂರ್ವ ಮತ್ತು ದಕ್ಷಿಣದ ಬುಡಕಟ್ಟು ಜನರ ಹೃದಯಭಾಗದಾದ್ಯಂತ ಹರಡಿತು. ಕುಶಲಕರ್ಮಿಗಳ ದೈನಂದಿನ ಜೀವನದೊಂದಿಗೆ ಕಲಾ ಪ್ರಕಾರಗಳ ಸಂಗಮವನ್ನು ಕಂಡುಕೊಳ್ಳುವ ಅನ್ವೇಷಣೆಯಲ್ಲಿದ್ದರು. ಹಿರಿಯ ಸಹೋದ್ಯೋಗಿಯಾಗಿದ್ದ ಅವಧಿಯಲ್ಲಿ, ಇವರು ಪ್ರಭಾಶ್ ಸೇನ್ ಮತ್ತು [[ಕಮಲಾದೇವಿ ಚಟ್ಟೋಪಾಧ್ಯಾಯ|ಕಮಲಾದೇವಿ ಚಟ್ಟೋಪಾಧ್ಯಾಯರಂತಹ]] 'ಜೀವಂತ ಸಂಪ್ರದಾಯಗಳ' ಪ್ರವರ್ತಕರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. <ref name=":0">{{Cite journal|last=Sunderason|first=Sanjukta|title=&quot;Sculpture of Undulating Lives&quot;: Meera Mukherjee&#39;s Arts of Motion&quot;|url=https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_|journal=Aziatische Kunst, journal of the Royal Society of Friends of Asian Art ( KVVAK), the Netherlands|language=en}}<cite class="citation journal cs1" data-ve-ignore="true" id="CITEREFSunderason">Sunderason, Sanjukta. [https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_ "&#x22;Sculpture of Undulating Lives&#x22;: Meera Mukherjee&#x27;s Arts of Motion&#x22;"]. ''Aziatische Kunst, journal of the Royal Society of Friends of Asian Art ( KVVAK), the Netherlands''.</cite></ref> ಮುಖರ್ಜಿಯವರು ನಡೆಸಿದ ಸಂಶೋಧನೆ ಮತ್ತು ದಾಖಲೀಕರಣವು ಕ್ರಮೇಣ ಅವರನ್ನು 'ಕಲಾವಿದ-ಮಾನವಶಾಸ್ತ್ರಜ್ಞ'ರನ್ನಾಗಿಸಿತು. ಅವರು ತಮ್ಮ ಸ್ವಂತ ಕೆಲಸದಲ್ಲಿ ಜಾನಪದ ಕಲೆಯ ತಂತ್ರಗಳನ್ನು ಅಳವಡಿಸಲು ಪ್ರಾರಂಭಿಸಿದರು . ಭಾರತದ ಜಾನಪದ ಕಲೆಗಳ ಕಡೆಗೆ ಇವರ ಒಲವು ಆರಂಭದಲ್ಲಿ ಸ್ಟಾಡ್ಲರ್‌ನಿಂದ ಪ್ರಭಾವಿತವಾಗಿತ್ತು. ಇವರು ಮೀರಾ ಅವರ ಕಲೆಗೆ ಯುರೋಪ್‌ನಲ್ಲಿ ಅಲ್ಲ, ಅವರ ಸ್ವಂತ ದೇಶದ ಸ್ಥಳೀಯ ಸಂಪ್ರದಾಯಗಳಲ್ಲಿ ಸ್ಫೂರ್ತಿಯನ್ನು ಕಂಡುಕೊಳ್ಳುವಂತೆ ಕೇಳಿಕೊಂಡರು. <ref name=":0">{{Cite journal|last=Sunderason|first=Sanjukta|title=&quot;Sculpture of Undulating Lives&quot;: Meera Mukherjee&#39;s Arts of Motion&quot;|url=https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_|journal=Aziatische Kunst, journal of the Royal Society of Friends of Asian Art ( KVVAK), the Netherlands|language=en}}<cite class="citation journal cs1" data-ve-ignore="true" id="CITEREFSunderason">Sunderason, Sanjukta. [https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_ "&#x22;Sculpture of Undulating Lives&#x22;: Meera Mukherjee&#x27;s Arts of Motion&#x22;"]. ''Aziatische Kunst, journal of the Royal Society of Friends of Asian Art ( KVVAK), the Netherlands''.</cite></ref> ಮುಖರ್ಜಿಯವರು [[ಛತ್ತೀಸ್‌ಘಡ್|ಛತ್ತೀಸ್‌ಗಢದ]] ಬಸ್ತಾರ್‌ನ ಬುಡಕಟ್ಟು ಕುಶಲಕರ್ಮಿಗಳ ಅಡಿಯಲ್ಲಿ ಧೋಕ್ರಾ ಎರಕದ ತಂತ್ರದಲ್ಲಿ ತರಬೇತಿ ಪಡೆದರು. ೧೯೭೦ ಮತ್ತು ೮೦ ರ ದಶಕದಲ್ಲಿ, ಅವರು [[ಜರ್ಮನಿ]], [[ಯುನೈಟೆಡ್ ಕಿಂಗ್‌ಡಂ|ಯುನೈಟೆಡ್ ಕಿಂಗ್‌ಡಮ್]] ಮತ್ತು [[ಜಪಾನ್|ಜಪಾನ್‌ನೊಂದಿಗೆ]] [[ಕೊಲ್ಕತ್ತ|ಕೋಲ್ಕತ್ತಾ]] ಮತ್ತು [[ದೆಹಲಿ|ದೆಹಲಿಯಲ್ಲಿ]] ತಮ್ಮ ಕೃತಿಗಳನ್ನು ಪ್ರದರ್ಶಿಸಲು ಪ್ರಾರಂಭಿಸಿದರು. <ref name=":0">{{Cite journal|last=Sunderason|first=Sanjukta|title=&quot;Sculpture of Undulating Lives&quot;: Meera Mukherjee&#39;s Arts of Motion&quot;|url=https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_|journal=Aziatische Kunst, journal of the Royal Society of Friends of Asian Art ( KVVAK), the Netherlands|language=en}}<cite class="citation journal cs1" data-ve-ignore="true" id="CITEREFSunderason">Sunderason, Sanjukta. [https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_ "&#x22;Sculpture of Undulating Lives&#x22;: Meera Mukherjee&#x27;s Arts of Motion&#x22;"]. ''Aziatische Kunst, journal of the Royal Society of Friends of Asian Art ( KVVAK), the Netherlands''.</cite></ref> ವರ್ಷಕ್ಕೆ ಕೆಲವೇ ತುಣುಕುಗಳನ್ನು ರಚಿಸಲು ಹೆಸರುವಾಸಿಯಾಗಿರುವ ಅವರು ''ಕಳಿಂಗದಲ್ಲಿ ಅಶೋಕ'', ''ಭೂಮಿಯ ವಾಹಕಗಳು'', ''ಮರದ ಕೆಳಗೆ ಕೆಲಸ ಮಾಡುವ ಸ್ಮಿತ್‌ಗಳು'', ''ತಾಯಿ ಮತ್ತು ಮಗು'', ''ಸೃಷ್ಟಿ'', ನಿರ್ಮಲ್ ಸೇನ್‌ಗುಪ್ತಾ ''ಅವರ ವದಂತಿ'' ಮತ್ತು ''ಭಾವಚಿತ್ರದಂತಹ'' ಅನೇಕ ಗಮನಾರ್ಹ ಕೃತಿಗಳನ್ನು ರಚಿಸಿದ್ದಾರೆ. <ref name="Blouinartinfo profile">{{Cite web|url=http://www.blouinartinfo.com/artists/meera-mukherjee-129591|title=Blouinartinfo profile|date=2015|publisher=Blouinartinfo|access-date=23 October 2015}}<cite class="citation web cs1" data-ve-ignore="true">[http://www.blouinartinfo.com/artists/meera-mukherjee-129591 "Blouinartinfo profile"]. Blouinartinfo. 2015<span class="reference-accessdate">. Retrieved <span class="nowrap">23 October</span> 2015</span>.</cite></ref> ಆಕೆಯ ಸೃಷ್ಟಿಗಳಲ್ಲಿ ಒಂದಾದ ''ಚಕ್ರವರ್ತಿ'' ಅಶೋಕನನ್ನು ನವದೆಹಲಿಯ ITC ಮೌರ್ಯ ನಂದಿಯಾ ಗಾರ್ಡನ್ಸ್‌ನಲ್ಲಿ ಪ್ರದರ್ಶಿಸಲಾಗಿದೆ. <ref name="Meera Mukherjee's sculpture at Nandiya Garden">{{Cite web|url=http://www.welcomzestlounge.in/article/index/articledetail/id/56|title=Meera Mukherjee's sculpture at Nandiya Garden|date=2015|publisher=Welcome Zest Lounge|access-date=23 October 2015}}<cite class="citation web cs1" data-ve-ignore="true">[http://www.welcomzestlounge.in/article/index/articledetail/id/56 "Meera Mukherjee's sculpture at Nandiya Garden"]. Welcome Zest Lounge. 2015<span class="reference-accessdate">. Retrieved <span class="nowrap">23 October</span> 2015</span>.</cite></ref> ಅವರ ಕೃತಿಗಳು ಕ್ರಿಸ್ಟೀಸ್ <ref name="Christie's the Art People profile">{{Cite web|url=http://artist.christies.com/Meera-Mukherjee-62111-bio.aspx#loadProfileContent|title=Christie's the Art People profile|date=2015|publisher=Christie's the Art People|access-date=23 October 2015}}<cite class="citation web cs1" data-ve-ignore="true">[http://artist.christies.com/Meera-Mukherjee-62111-bio.aspx#loadProfileContent "Christie's the Art People profile"]. Christie's the Art People. 2015<span class="reference-accessdate">. Retrieved <span class="nowrap">23 October</span> 2015</span>.</cite></ref> ಮತ್ತು ಅಮೂಲ್ಯವಾದಂತಹ ಅನೇಕ ಅಂತರರಾಷ್ಟ್ರೀಯ ಹರಾಜುಗಳಲ್ಲಿ ಕಾಣಿಸಿಕೊಂಡಿವೆ. <ref name="Invaluable profile">{{Cite web|url=http://www.invaluable.com/artist/mukherjee-meera-0e3ag8edr9|title=Invaluable profile|date=2015|publisher=Invaluable|access-date=23 October 2015}}</ref> ಅದೇ ಸಮಯದಲ್ಲಿ, ಅವರು ಮಕ್ಕಳ ಕಥೆಗಳ ಬರಹಗಾರರಾಗಿ ವೃತ್ತಿಜೀವನವನ್ನು ಮುಂದುವರೆಸಿದರು ಮತ್ತು ಕೆಲವು ಪುಸ್ತಕಗಳನ್ನು ಪ್ರಕಟಿಸಿದರು, ''ಲಿಟಲ್ ಫ್ಲವರ್ ಶೆಫಾಲಿ ಮತ್ತು ಇತರ ಕಥೆಗಳು'', <ref name="Little Flower Shefali and Other Stories">{{Cite book|title=Little Flower Shefali and Other Stories|last=Meera Mukherjee|publisher=Seagull Books|year=1998|isbn=978-8170461791|pages=52}}</ref> ''ಕಲೋ ಮತ್ತು ಕೋಯೆಲ್'' <ref name="Kalo and the Koel">{{Cite book|title=Kalo and the Koel|last=Meera Mukherjee|publisher=Seagull Books|year=1998|isbn=978-8170461548|pages=32}}</ref> ಮತ್ತು ''ಕ್ಯಾಚಿಂಗ್ ಫಿಶ್ ಮತ್ತು ಇತರ ಕಥೆಗಳು'' <ref name="Catching Fish and Other Stories">{{Cite book|title=Little Flower Shefali and Other Stories|last=Meera Mukherjee|publisher=Seagull Books|year=2000|isbn=978-8170461807|pages=51}}</ref> ಇವರ ಕೆಲವು ಗಮನಾರ್ಹವಾದವುಗಳಾಗಿವೆ. ಅವರು ೧೯೭೮ ''ರಲ್ಲಿ ಭಾರತದಲ್ಲಿ ಮೆಟಲ್ ಕ್ರಾಫ್ಟ್'' ಎಂಬ ಒಂದು ಮೊನೊಗ್ರಾಫ್ ಅನ್ನು ಪ್ರಕಟಿಸಿದರು ಮತ್ತು ೧೯೭೯ ''ರಲ್ಲಿ ಭಾರತದಲ್ಲಿ ಮೆಟಲ್'' ಕ್ರಾಫ್ಟ್ಸ್‌ಮೆನ್ ಎಂಬ ಸಾಂಪ್ರದಾಯಿಕ ಲೋಹದ ಕರಕುಶಲತೆಯ ಎರಡು ಪುಸ್ತಕಗಳನ್ನು ಪ್ರಕಟಿಸಿದರು <ref name="Metal Craftsmen in India">{{Cite book|url=http://www.ansi.gov.in/library_pdf/Annotated_catalogue_2004.pdf|title=Metal Craftsmen in India|last=Meera Mukherjee|publisher=Anthropological Survey of India|year=1978|pages=461|access-date=23 October 2015|archive-url=https://web.archive.org/web/20161020113556/http://www.ansi.gov.in/library_pdf/Annotated_catalogue_2004.pdf|archive-date=20 October 2016}}</ref> <ref name="In Search of Viswakarma">{{Cite book|title=In Search of Viswakarma|last=Meera Mukherjee|year=1994|pages=120}}</ref> ೧೯೯೪ ''ರಲ್ಲಿ ವಿಶ್ವಕರ್ಮ ಹುಡುಕಾಟದಲ್ಲಿ ಯನ್ನು ಪ್ರಕಟಿಸಿದರು.'' ಮೀರಾ ಮುಖರ್ಜಿಯವರು ೧೯೯೮ ರಲ್ಲಿ ತಮ್ಮ ೭೫ ರ <ref name="MEERA MUKHERJEE (1923–1998)">{{Cite web|url=http://www.streeshakti.com/bookM.aspx?author=18|title=MEERA MUKHERJEE (1923–1998)|date=2015|publisher=Stree Shakti|access-date=23 October 2015}}<cite class="citation web cs1" data-ve-ignore="true">[http://www.streeshakti.com/bookM.aspx?author=18 "MEERA MUKHERJEE (1923–1998)"]. Stree Shakti. 2015<span class="reference-accessdate">. Retrieved <span class="nowrap">23 October</span> 2015</span>.</cite></ref> ವಯಸ್ಸಿನಲ್ಲಿ ನಿಧನರಾದರು. == ಪ್ರಶಸ್ತಿಗಳು ಮತ್ತು ಗೌರವಗಳು == ಮುಖರ್ಜಿಯವರು ೧೯೬೮ [[ಭಾರತದ ರಾಷ್ಟ್ರಪತಿ|ರಲ್ಲಿ ಭಾರತದ ರಾಷ್ಟ್ರಪತಿಗಳಿಂದ]] ಮಾಸ್ಟರ್ ಕ್ರಾಫ್ಟ್ಸ್‌ಮ್ಯಾನ್‌ಗಾಗಿ ಪತ್ರಿಕಾ ಪ್ರಶಸ್ತಿಯನ್ನು ಪಡೆದರು. ಭಾರತ ಸರ್ಕಾರದ ಎಮೆರಿಟಸ್ ಫೆಲೋ, ಅವರು ೧೯೭೬ ರಲ್ಲಿ ಕೋಲ್ಕತ್ತಾ ಲೇಡೀಸ್ ಸ್ಟಡಿ ಗ್ರೂಪ್‌ನಿಂದ ಶ್ರೇಷ್ಠ ಪ್ರಶಸ್ತಿಯನ್ನು ಮತ್ತು ೧೯೮೧ ರಲ್ಲಿ ಪಶ್ಚಿಮ ಬಂಗಾಳ ಸರ್ಕಾರದಿಂದ ಅಬನೀಂದ್ರ ಪ್ರಶಸ್ತಿಯನ್ನು ಪಡೆದರು. ಅವರು ೧೯೮೪ ರಿಂದ ೧೯೮೬ ರವರೆಗೆ [[ಸಂಸ್ಕೃತಿ ಸಚಿವಾಲಯ (ಭಾರತ)|ಸಂಸ್ಕೃತಿ ಸಚಿವಾಲಯದಿಂದ]] ಫೆಲೋಶಿಪ್ <ref name="MEERA MUKHERJEE (1923–1998)">{{Cite web|url=http://www.streeshakti.com/bookM.aspx?author=18|title=MEERA MUKHERJEE (1923–1998)|date=2015|publisher=Stree Shakti|access-date=23 October 2015}}<cite class="citation web cs1" data-ve-ignore="true">[http://www.streeshakti.com/bookM.aspx?author=18 "MEERA MUKHERJEE (1923–1998)"]. Stree Shakti. 2015<span class="reference-accessdate">. Retrieved <span class="nowrap">23 October</span> 2015</span>.</cite></ref>. ಭಾರತ ಸರ್ಕಾರವು ಇವರಿಗೆ ೧೯೯೨ ರಲ್ಲಿ [[ಪದ್ಮಶ್ರೀ]] ನಾಗರಿಕ ಗೌರವವನ್ನು ನೀಡಿತು <ref name="Padma Awards">{{Cite web|url=http://mha.nic.in/sites/upload_files/mha/files/LST-PDAWD-2013.pdf|title=Padma Awards|date=2015|publisher=Ministry of Home Affairs, Government of India|archive-url=https://web.archive.org/web/20151015193758/http://mha.nic.in/sites/upload_files/mha/files/LST-PDAWD-2013.pdf|archive-date=15 October 2015|access-date=21 July 2015}}<cite class="citation web cs1" data-ve-ignore="true">[https://web.archive.org/web/20151015193758/http://mha.nic.in/sites/upload_files/mha/files/LST-PDAWD-2013.pdf "Padma Awards"] <span class="cs1-format">(PDF)</span>. Ministry of Home Affairs, Government of India. 2015. Archived from [http://mha.nic.in/sites/upload_files/mha/files/LST-PDAWD-2013.pdf the original] <span class="cs1-format">(PDF)</span> on 15 October 2015<span class="reference-accessdate">. Retrieved <span class="nowrap">21 July</span> 2015</span>.</cite></ref> == ಗ್ರಂಥಸೂಚಿ == * {{Cite book|title=Little Flower Shefali and Other Stories|last=Mukherjee|first=Meera|publisher=Seagull Books|year=1998|isbn=978-8170461791|pages=52}} * {{Cite book|title=Kalo and the Koel|last=Mukherjee|first=Meera|publisher=Seagull Books|year=1998|isbn=978-8170461548|pages=32}} * {{Cite book|title=Little Flower Shefali and Other Stories|last=Mukherjee|first=Meera|publisher=Seagull Books|year=2000|isbn=978-8170461807|pages=51}} * {{Cite book|title=Metal Craftsmen in India|last=Mukherjee|first=Meera|publisher=Anthropological Survey of India|year=1978|pages=461}} * {{Cite book|title=Metal Craft in India|last=Mukherjee|first=Meera|publisher=Anthropological Survey of India|year=1979|pages=}} * {{Cite book|title=In Search of Viswakarma|last=Mukherjee|first=Meera|year=1994|pages=120}} * {{Cite book|title=Folk Metal Craft of Eastern India|last=Mukherjee|first=Meera|last2=Ghosh|first2=D. P.|publisher=All India Handicrafts Board, Ministry of Commerce, Government of India|year=1977}} == ಉಲ್ಲೇಖಗಳು == {{Reflist}} <nowiki> [[ವರ್ಗ:೧೯೯೮ ನಿಧನ]] [[ವರ್ಗ:೧೯೨೩ ಜನನ]]</nowiki> iwg2ugbvgszpjooamy799kps98kkcmb 1111256 1111254 2022-08-02T13:22:36Z Manvitha Mahesh 77254 wikitext text/x-wiki   [[Category:Articles with hCards]] '''ಮೀರಾ ಮುಖರ್ಜಿ''' (೧೯೨೩-೧೯೯೮) ಒಬ್ಬ ಭಾರತೀಯ ಶಿಲ್ಪಿ ಮತ್ತು ಲೇಖಕಿ, ಪ್ರಾಚೀನ ಬಂಗಾಳಿ ಶಿಲ್ಪ ಕಲೆಗೆ ಆಧುನಿಕತೆಯನ್ನು ತರಲು ಹೆಸರುವಾಸಿಯಾಗಿದ್ದಾರೆ. <ref name="Christie's the Art People profile">{{Cite web|url=http://artist.christies.com/Meera-Mukherjee-62111-bio.aspx#loadProfileContent|access-date=23 October 2015}}</ref> ಇವರು ನವೀನ ಕಂಚಿನ ಎರಕಹೊಯ್ದ ತಂತ್ರಗಳನ್ನು ಬಳಸಿದ್ದಾರೆಂದು ತಿಳಿದುಬಂದಿದೆ, ಕಳೆದುಹೋದ ಮೇಣದ ಎರಕಹೊಯ್ದವನ್ನು ಬಳಸಿಕೊಳ್ಳುವ ಧೋಕ್ರಾ, ವಿಧಾನವನ್ನು ಸುಧಾರಿಸುತ್ತದೆ. ಇವರು [[ಛತ್ತೀಸ್‌ಘಡ್|ಛತ್ತೀಸ್ಗಢದ]] ಬಸ್ತಾರ್ ಶಿಲ್ಪಕಲೆ ಸಂಪ್ರದಾಯದ ತರಬೇತಿ ದಿನಗಳಲ್ಲಿ ಕಲಿತರು. <ref name="Christie's the Art People profile" /> ಇವರು ಕಲೆಗೆ ನೀಡಿದ ಕೊಡುಗೆಗಳಿಗಾಗಿ ೧೯೯೨ ರಲ್ಲಿ ಭಾರತ ಸರ್ಕಾರದಿಂದ [[ಪದ್ಮಶ್ರೀ|ಪದ್ಮಶ್ರೀಯ]] ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದರು. <ref name="Padma Awards">{{Cite web|url=http://mha.nic.in/sites/upload_files/mha/files/LST-PDAWD-2013.pdf|date=2015|publisher=Ministry of Home Affairs, Government of India|archive-url=https://web.archive.org/web/20151015193758/http://mha.nic.in/sites/upload_files/mha/files/LST-PDAWD-2013.pdf|archive-date=15 October 2015|access-date=21 July 2015}}</ref> == ಆರಂಭಿಕ ಜೀವನ ಮತ್ತು ಶಿಕ್ಷಣ == ೧೯೨೩ ರಲ್ಲಿ ಕೋಲ್ಕತಾದ ದ್ವಿಜೇಂದ್ರಮೋಹನ್ ಮುಖರ್ಜಿ ಮತ್ತು ಬಿನಾಪಾನಿ ದೇವಿ ದಂಪತಿಗಳಿಗೆ ಜನಿಸಿದ ಮೀರಾ ಮುಖರ್ಜಿ, ಅಬನೀಂದ್ರನಾಥ ಟ್ಯಾಗೋರ್ ಅವರ ''ಇಂಡಿಯನ್ ಸೊಸೈಟಿ ಆಫ್ ಓರಿಯೆಂಟಲ್ ಆರ್ಟ್‌ನಲ್ಲಿ'' ಕಲೆಯ ಆರಂಭಿಕ ತರಬೇತಿಯನ್ನು ಪಡೆದರು, ಅಲ್ಲಿ ಅವರು ೧೯೪೧ ರ<ref name="MEERA MUKHERJEE (1923–1998)">{{Cite web|url=http://www.streeshakti.com/bookM.aspx?author=18|date=2015|publisher=Stree Shakti|access-date=23 October 2015}}</ref> ತಮ್ಮ ಮದುವೆಯವರೆಗೂ ಇದ್ದರು. ವಿವಾಹವು ಅಲ್ಪಕಾಲಿಕವಾಗಿತ್ತು ಮತ್ತು ವಿಚ್ಛೇದನದ ನಂತರ ಮುಖರ್ಜಿ ಅವರು ತಮ್ಮ ಕಲಾ ಅಧ್ಯಯನವನ್ನು ಪುನರಾರಂಭಿಸಿದರು, ಕೋಲ್ಕತ್ತಾದ ಸರ್ಕಾರಿ ಕಲಾ ಮತ್ತು ಕರಕುಶಲ ಕಾಲೇಜು ಮತ್ತು ದೆಹಲಿಯ ದೆಹಲಿ ಪಾಲಿಟೆಕ್ನಿಕ್ (ಇಂದಿನ ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ ) <ref name="Meera Mukherjee's sculpture at Nandiya Garden">{{Cite web|url=http://www.welcomzestlounge.in/article/index/articledetail/id/56|date=2015|publisher=Welcome Zest Lounge|access-date=23 October 2015}}</ref> ಮತ್ತು ಚಿತ್ರಕಲೆಯಲ್ಲಿ, ಗ್ರಾಫಿಕ್ಸ್ ಮತ್ತು ಶಿಲ್ಪಕಲೆಯಲ್ಲಿ ಡಿಪ್ಲೋಮಾ ಪಡೆದರು.<ref name="Meera Mukherjee">{{Cite web|url=http://www.contemporaryindianart.com/meera_mukherjee.htm|title=Meera Mukherjee|date=2015|publisher=Contemporary Indian Art|archive-url=https://web.archive.org/web/20170217043036/http://www.contemporaryindianart.com/meera_mukherjee.htm|archive-date=17 February 2017|access-date=23 October 2015}}</ref> ನಂತರ, ಅವರು ೧೯೫೧ ರಲ್ಲಿ <ref name=":0">{{Cite journal|last=Sunderason|first=Sanjukta|title=&quot;Sculpture of Undulating Lives&quot;: Meera Mukherjee&#39;s Arts of Motion&quot;|url=https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_|journal=Aziatische Kunst, journal of the Royal Society of Friends of Asian Art ( KVVAK), the Netherlands|language=en}}</ref> [[ಶಾಂತಿನಿಕೇತನ|ಶಾಂತಿನಿಕೇತನಕ್ಕೆ]] ಭೇಟಿ ನೀಡಿದ ಇಂಡೋನೇಷಿಯಾದ ಕಲಾವಿದ ಅಫಂಡಿಗೆ ಸಹಾಯ ಮಾಡಿದರು. ೧೯೫೨ ರಲ್ಲಿ ಮೊದಲ ಏಕವ್ಯಕ್ತಿ ಪ್ರದರ್ಶನವನ್ನು ಅನುಸರಿಸಿ , ಮ್ಯೂನಿಚ್‌ನ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌ನಲ್ಲಿ ತನ್ನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅವರು ೧೯೫೩ ರಲ್ಲಿ ಇಂಡೋ-ಜರ್ಮನ್ ಫೆಲೋಶಿಪ್ ಪಡೆದರು.[[:de:Toni Stadler junior|ಟೋನಿ ಸ್ಟಾಡ್ಲರ್]] ಮತ್ತು [[:de:Heinrich Kirchner|ಹೆನ್ರಿಚ್ ಕಿರ್ಚ್ನರ್]] ಅವರ ಅಡಿಯಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು . ಮುಖರ್ಜಿಯವರನ್ನು ವರ್ಣಚಿತ್ರಕಾರರಿಂದ ಶಿಲ್ಪಿಯಾಗಿ ಪರಿವರ್ತನೆಯಾಗುವುದನ್ನು ಬೆಂಬಲಿಸಿದರು. <ref name="Shapes of a legacy">{{Cite web|url=http://www.thehindu.com/todays-paper/tp-features/tp-metroplus/shapes-of-a-legacy/article2858666.ece|title=Shapes of a legacy|date=4 February 2012|access-date=23 October 2015}}</ref> ಅವರು ೧೯೫೭ ರಲ್ಲಿ ಭಾರತಕ್ಕೆ ಮರಳಿದರು ಮತ್ತು ಕುರ್ಸಿಯಾಂಗ್‌ನ ಡೌಹಿಲ್ ಶಾಲೆಯಲ್ಲಿ ಕಲಾ ಶಿಕ್ಷಕಿಯಾಗಿ ಕೆಲಸವನ್ನು ಪಡೆದರು. ಅಲ್ಲಿ ೧೯೫೯ ರವರೆಗೆ ಇದ್ದರು. ಇಲ್ಲಿಂದ, ಅವರು ಕೋಲ್ಕತ್ತಾದ [https://web.archive.org/web/20151015004421/http://www.prattmemorial.in/ ಪ್ರಾಟ್ ಮೆಮೋರಿಯಲ್ ಶಾಲೆಗೆ] ತೆರಳಿದರು ಮತ್ತು 1960 ರಲ್ಲಿ ರಾಜೀನಾಮೆ ನೀಡುವ ಮೊದಲು ಅಲ್ಲಿ ಒಂದು ವರ್ಷ ಕಲಿಸಿದರು. <ref name="MEERA MUKHERJEE (1923–1998)" /> <ref>{{Cite web|url=https://progressiveartistsgroup.com/meera-mukherjee-1923-1998/|title=Meera Mukherjee (1923-1998)|last=Kalra|first=Vikash|date=2021-09-18|website=Progressive Artists Group|language=en-US|access-date=2021-09-27}}</ref> == ವೃತ್ತಿ ಮತ್ತು ಪ್ರಭಾವಗಳು == ಭಾರತಕ್ಕೆ ಹಿಂದಿರುಗಿದ ನಂತರ, ಮುಖರ್ಜಿಯವರು ಮಧ್ಯ ಭಾರತದಲ್ಲಿ ಲೋಹ-ಕುಶಲಕರ್ಮಿಗಳ ಕರಕುಶಲ ಅಭ್ಯಾಸಗಳನ್ನು ದಾಖಲಿಸಲು ಆಂಥ್ರೊಪೊಲಾಜಿಕಲ್ ಸರ್ವೆ ಆಫ್ ಇಂಡಿಯಾ (ASI) ನಿಂದ ನಿಯೋಜಿಸಲ್ಪಟ್ಟರು. ೧೯೬೧ ರಿಂದ ೧೯೬೪ ರವರೆಗೆ, ಅವರು ASI ನಲ್ಲಿ ಹಿರಿಯ ಸಂಶೋಧನಾ ಫೆಲೋಶಿಪ್ ಆಗಿ ಕೆಲಸ ಮಾಡಿದರು. ನಂತರ ಭಾರತ ಮತ್ತು ನೇಪಾಳದಾದ್ಯಂತ ಲೋಹದ ಕುಶಲಕರ್ಮಿಗಳ ಮೇಲೆ ಸಮೀಕ್ಷೆಗಳನ್ನು ನಡೆಸುವುದನ್ನು ಮುಂದುವರೆಸಿದರು. ಭಾರತದಲ್ಲಿ ಆಕೆಯ ಪ್ರಯಾಣವು [[ಮಧ್ಯ ಪ್ರದೇಶ|ಮಧ್ಯಪ್ರದೇಶ]], ಪೂರ್ವ ಮತ್ತು ದಕ್ಷಿಣದ ಬುಡಕಟ್ಟು ಜನರ ಹೃದಯಭಾಗದಾದ್ಯಂತ ಹರಡಿತು. ಕುಶಲಕರ್ಮಿಗಳ ದೈನಂದಿನ ಜೀವನದೊಂದಿಗೆ ಕಲಾ ಪ್ರಕಾರಗಳ ಸಂಗಮವನ್ನು ಕಂಡುಕೊಳ್ಳುವ ಅನ್ವೇಷಣೆಯಲ್ಲಿದ್ದರು. ಹಿರಿಯ ಸಹೋದ್ಯೋಗಿಯಾಗಿದ್ದ ಅವಧಿಯಲ್ಲಿ, ಇವರು ಪ್ರಭಾಶ್ ಸೇನ್ ಮತ್ತು [[ಕಮಲಾದೇವಿ ಚಟ್ಟೋಪಾಧ್ಯಾಯ|ಕಮಲಾದೇವಿ ಚಟ್ಟೋಪಾಧ್ಯಾಯರಂತಹ]] 'ಜೀವಂತ ಸಂಪ್ರದಾಯಗಳ' ಪ್ರವರ್ತಕರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. <ref name=":0">{{Cite journal|last=Sunderason|first=Sanjukta|title=&quot;Sculpture of Undulating Lives&quot;: Meera Mukherjee&#39;s Arts of Motion&quot;|url=https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_|journal=Aziatische Kunst, journal of the Royal Society of Friends of Asian Art ( KVVAK), the Netherlands|language=en}}<cite class="citation journal cs1" data-ve-ignore="true" id="CITEREFSunderason">Sunderason, Sanjukta. [https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_ "&#x22;Sculpture of Undulating Lives&#x22;: Meera Mukherjee&#x27;s Arts of Motion&#x22;"]. ''Aziatische Kunst, journal of the Royal Society of Friends of Asian Art ( KVVAK), the Netherlands''.</cite></ref> ಮುಖರ್ಜಿಯವರು ನಡೆಸಿದ ಸಂಶೋಧನೆ ಮತ್ತು ದಾಖಲೀಕರಣವು ಕ್ರಮೇಣ ಅವರನ್ನು 'ಕಲಾವಿದ-ಮಾನವಶಾಸ್ತ್ರಜ್ಞ'ರನ್ನಾಗಿಸಿತು. ಅವರು ತಮ್ಮ ಸ್ವಂತ ಕೆಲಸದಲ್ಲಿ ಜಾನಪದ ಕಲೆಯ ತಂತ್ರಗಳನ್ನು ಅಳವಡಿಸಲು ಪ್ರಾರಂಭಿಸಿದರು . ಭಾರತದ ಜಾನಪದ ಕಲೆಗಳ ಕಡೆಗೆ ಇವರ ಒಲವು ಆರಂಭದಲ್ಲಿ ಸ್ಟಾಡ್ಲರ್‌ನಿಂದ ಪ್ರಭಾವಿತವಾಗಿತ್ತು. ಇವರು ಮೀರಾ ಅವರ ಕಲೆಗೆ ಯುರೋಪ್‌ನಲ್ಲಿ ಅಲ್ಲ, ಅವರ ಸ್ವಂತ ದೇಶದ ಸ್ಥಳೀಯ ಸಂಪ್ರದಾಯಗಳಲ್ಲಿ ಸ್ಫೂರ್ತಿಯನ್ನು ಕಂಡುಕೊಳ್ಳುವಂತೆ ಕೇಳಿಕೊಂಡರು. <ref name=":0">{{Cite journal|last=Sunderason|first=Sanjukta|title=&quot;Sculpture of Undulating Lives&quot;: Meera Mukherjee&#39;s Arts of Motion&quot;|url=https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_|journal=Aziatische Kunst, journal of the Royal Society of Friends of Asian Art ( KVVAK), the Netherlands|language=en}}<cite class="citation journal cs1" data-ve-ignore="true" id="CITEREFSunderason">Sunderason, Sanjukta. [https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_ "&#x22;Sculpture of Undulating Lives&#x22;: Meera Mukherjee&#x27;s Arts of Motion&#x22;"]. ''Aziatische Kunst, journal of the Royal Society of Friends of Asian Art ( KVVAK), the Netherlands''.</cite></ref> ಮುಖರ್ಜಿಯವರು [[ಛತ್ತೀಸ್‌ಘಡ್|ಛತ್ತೀಸ್‌ಗಢದ]] ಬಸ್ತಾರ್‌ನ ಬುಡಕಟ್ಟು ಕುಶಲಕರ್ಮಿಗಳ ಅಡಿಯಲ್ಲಿ ಧೋಕ್ರಾ ಎರಕದ ತಂತ್ರದಲ್ಲಿ ತರಬೇತಿ ಪಡೆದರು. ೧೯೭೦ ಮತ್ತು ೮೦ ರ ದಶಕದಲ್ಲಿ, ಅವರು [[ಜರ್ಮನಿ]], [[ಯುನೈಟೆಡ್ ಕಿಂಗ್‌ಡಂ|ಯುನೈಟೆಡ್ ಕಿಂಗ್‌ಡಮ್]] ಮತ್ತು [[ಜಪಾನ್|ಜಪಾನ್‌ನೊಂದಿಗೆ]] [[ಕೊಲ್ಕತ್ತ|ಕೋಲ್ಕತ್ತಾ]] ಮತ್ತು [[ದೆಹಲಿ|ದೆಹಲಿಯಲ್ಲಿ]] ತಮ್ಮ ಕೃತಿಗಳನ್ನು ಪ್ರದರ್ಶಿಸಲು ಪ್ರಾರಂಭಿಸಿದರು. <ref name=":0">{{Cite journal|last=Sunderason|first=Sanjukta|title=&quot;Sculpture of Undulating Lives&quot;: Meera Mukherjee&#39;s Arts of Motion&quot;|url=https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_|journal=Aziatische Kunst, journal of the Royal Society of Friends of Asian Art ( KVVAK), the Netherlands|language=en}}<cite class="citation journal cs1" data-ve-ignore="true" id="CITEREFSunderason">Sunderason, Sanjukta. [https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_ "&#x22;Sculpture of Undulating Lives&#x22;: Meera Mukherjee&#x27;s Arts of Motion&#x22;"]. ''Aziatische Kunst, journal of the Royal Society of Friends of Asian Art ( KVVAK), the Netherlands''.</cite></ref> ವರ್ಷಕ್ಕೆ ಕೆಲವೇ ತುಣುಕುಗಳನ್ನು ರಚಿಸಲು ಹೆಸರುವಾಸಿಯಾಗಿರುವ ಅವರು ''ಕಳಿಂಗದಲ್ಲಿ ಅಶೋಕ'', ''ಭೂಮಿಯ ವಾಹಕಗಳು'', ''ಮರದ ಕೆಳಗೆ ಕೆಲಸ ಮಾಡುವ ಸ್ಮಿತ್‌ಗಳು'', ''ತಾಯಿ ಮತ್ತು ಮಗು'', ''ಸೃಷ್ಟಿ'', ನಿರ್ಮಲ್ ಸೇನ್‌ಗುಪ್ತಾ ''ಅವರ ವದಂತಿ'' ಮತ್ತು ''ಭಾವಚಿತ್ರದಂತಹ'' ಅನೇಕ ಗಮನಾರ್ಹ ಕೃತಿಗಳನ್ನು ರಚಿಸಿದ್ದಾರೆ. <ref name="Blouinartinfo profile">{{Cite web|url=http://www.blouinartinfo.com/artists/meera-mukherjee-129591|title=Blouinartinfo profile|date=2015|publisher=Blouinartinfo|access-date=23 October 2015}}<cite class="citation web cs1" data-ve-ignore="true">[http://www.blouinartinfo.com/artists/meera-mukherjee-129591 "Blouinartinfo profile"]. Blouinartinfo. 2015<span class="reference-accessdate">. Retrieved <span class="nowrap">23 October</span> 2015</span>.</cite></ref> ಆಕೆಯ ಸೃಷ್ಟಿಗಳಲ್ಲಿ ಒಂದಾದ ''ಚಕ್ರವರ್ತಿ'' ಅಶೋಕನನ್ನು ನವದೆಹಲಿಯ ITC ಮೌರ್ಯ ನಂದಿಯಾ ಗಾರ್ಡನ್ಸ್‌ನಲ್ಲಿ ಪ್ರದರ್ಶಿಸಲಾಗಿದೆ. <ref name="Meera Mukherjee's sculpture at Nandiya Garden">{{Cite web|url=http://www.welcomzestlounge.in/article/index/articledetail/id/56|title=Meera Mukherjee's sculpture at Nandiya Garden|date=2015|publisher=Welcome Zest Lounge|access-date=23 October 2015}}<cite class="citation web cs1" data-ve-ignore="true">[http://www.welcomzestlounge.in/article/index/articledetail/id/56 "Meera Mukherjee's sculpture at Nandiya Garden"]. Welcome Zest Lounge. 2015<span class="reference-accessdate">. Retrieved <span class="nowrap">23 October</span> 2015</span>.</cite></ref> ಅವರ ಕೃತಿಗಳು ಕ್ರಿಸ್ಟೀಸ್ <ref name="Christie's the Art People profile">{{Cite web|url=http://artist.christies.com/Meera-Mukherjee-62111-bio.aspx#loadProfileContent|title=Christie's the Art People profile|date=2015|publisher=Christie's the Art People|access-date=23 October 2015}}<cite class="citation web cs1" data-ve-ignore="true">[http://artist.christies.com/Meera-Mukherjee-62111-bio.aspx#loadProfileContent "Christie's the Art People profile"]. Christie's the Art People. 2015<span class="reference-accessdate">. Retrieved <span class="nowrap">23 October</span> 2015</span>.</cite></ref> ಮತ್ತು ಅಮೂಲ್ಯವಾದಂತಹ ಅನೇಕ ಅಂತರರಾಷ್ಟ್ರೀಯ ಹರಾಜುಗಳಲ್ಲಿ ಕಾಣಿಸಿಕೊಂಡಿವೆ. <ref name="Invaluable profile">{{Cite web|url=http://www.invaluable.com/artist/mukherjee-meera-0e3ag8edr9|title=Invaluable profile|date=2015|publisher=Invaluable|access-date=23 October 2015}}</ref> ಅದೇ ಸಮಯದಲ್ಲಿ, ಅವರು ಮಕ್ಕಳ ಕಥೆಗಳ ಬರಹಗಾರರಾಗಿ ವೃತ್ತಿಜೀವನವನ್ನು ಮುಂದುವರೆಸಿದರು ಮತ್ತು ಕೆಲವು ಪುಸ್ತಕಗಳನ್ನು ಪ್ರಕಟಿಸಿದರು, ''ಲಿಟಲ್ ಫ್ಲವರ್ ಶೆಫಾಲಿ ಮತ್ತು ಇತರ ಕಥೆಗಳು'', <ref name="Little Flower Shefali and Other Stories">{{Cite book|title=Little Flower Shefali and Other Stories|last=Meera Mukherjee|publisher=Seagull Books|year=1998|isbn=978-8170461791|pages=52}}</ref> ''ಕಲೋ ಮತ್ತು ಕೋಯೆಲ್'' <ref name="Kalo and the Koel">{{Cite book|title=Kalo and the Koel|last=Meera Mukherjee|publisher=Seagull Books|year=1998|isbn=978-8170461548|pages=32}}</ref> ಮತ್ತು ''ಕ್ಯಾಚಿಂಗ್ ಫಿಶ್ ಮತ್ತು ಇತರ ಕಥೆಗಳು'' <ref name="Catching Fish and Other Stories">{{Cite book|title=Little Flower Shefali and Other Stories|last=Meera Mukherjee|publisher=Seagull Books|year=2000|isbn=978-8170461807|pages=51}}</ref> ಇವರ ಕೆಲವು ಗಮನಾರ್ಹವಾದವುಗಳಾಗಿವೆ. ಅವರು ೧೯೭೮ ''ರಲ್ಲಿ ಭಾರತದಲ್ಲಿ ಮೆಟಲ್ ಕ್ರಾಫ್ಟ್'' ಎಂಬ ಒಂದು ಮೊನೊಗ್ರಾಫ್ ಅನ್ನು ಪ್ರಕಟಿಸಿದರು ಮತ್ತು ೧೯೭೯ ''ರಲ್ಲಿ ಭಾರತದಲ್ಲಿ ಮೆಟಲ್'' ಕ್ರಾಫ್ಟ್ಸ್‌ಮೆನ್ ಎಂಬ ಸಾಂಪ್ರದಾಯಿಕ ಲೋಹದ ಕರಕುಶಲತೆಯ ಎರಡು ಪುಸ್ತಕಗಳನ್ನು ಪ್ರಕಟಿಸಿದರು <ref name="Metal Craftsmen in India">{{Cite book|url=http://www.ansi.gov.in/library_pdf/Annotated_catalogue_2004.pdf|title=Metal Craftsmen in India|last=Meera Mukherjee|publisher=Anthropological Survey of India|year=1978|pages=461|access-date=23 October 2015|archive-url=https://web.archive.org/web/20161020113556/http://www.ansi.gov.in/library_pdf/Annotated_catalogue_2004.pdf|archive-date=20 October 2016}}</ref> <ref name="In Search of Viswakarma">{{Cite book|title=In Search of Viswakarma|last=Meera Mukherjee|year=1994|pages=120}}</ref> ೧೯೯೪ ''ರಲ್ಲಿ ವಿಶ್ವಕರ್ಮ ಹುಡುಕಾಟದಲ್ಲಿ ಯನ್ನು ಪ್ರಕಟಿಸಿದರು.'' ಮೀರಾ ಮುಖರ್ಜಿಯವರು ೧೯೯೮ ರಲ್ಲಿ ತಮ್ಮ ೭೫ ರ <ref name="MEERA MUKHERJEE (1923–1998)">{{Cite web|url=http://www.streeshakti.com/bookM.aspx?author=18|title=MEERA MUKHERJEE (1923–1998)|date=2015|publisher=Stree Shakti|access-date=23 October 2015}}<cite class="citation web cs1" data-ve-ignore="true">[http://www.streeshakti.com/bookM.aspx?author=18 "MEERA MUKHERJEE (1923–1998)"]. Stree Shakti. 2015<span class="reference-accessdate">. Retrieved <span class="nowrap">23 October</span> 2015</span>.</cite></ref> ವಯಸ್ಸಿನಲ್ಲಿ ನಿಧನರಾದರು. == ಪ್ರಶಸ್ತಿಗಳು ಮತ್ತು ಗೌರವಗಳು == ಮುಖರ್ಜಿಯವರು ೧೯೬೮ [[ಭಾರತದ ರಾಷ್ಟ್ರಪತಿ|ರಲ್ಲಿ ಭಾರತದ ರಾಷ್ಟ್ರಪತಿಗಳಿಂದ]] ಮಾಸ್ಟರ್ ಕ್ರಾಫ್ಟ್ಸ್‌ಮ್ಯಾನ್‌ಗಾಗಿ ಪತ್ರಿಕಾ ಪ್ರಶಸ್ತಿಯನ್ನು ಪಡೆದರು. ಭಾರತ ಸರ್ಕಾರದ ಎಮೆರಿಟಸ್ ಫೆಲೋ, ಅವರು ೧೯೭೬ ರಲ್ಲಿ ಕೋಲ್ಕತ್ತಾ ಲೇಡೀಸ್ ಸ್ಟಡಿ ಗ್ರೂಪ್‌ನಿಂದ ಶ್ರೇಷ್ಠ ಪ್ರಶಸ್ತಿಯನ್ನು ಮತ್ತು ೧೯೮೧ ರಲ್ಲಿ ಪಶ್ಚಿಮ ಬಂಗಾಳ ಸರ್ಕಾರದಿಂದ ಅಬನೀಂದ್ರ ಪ್ರಶಸ್ತಿಯನ್ನು ಪಡೆದರು. ಅವರು ೧೯೮೪ ರಿಂದ ೧೯೮೬ ರವರೆಗೆ [[ಸಂಸ್ಕೃತಿ ಸಚಿವಾಲಯ (ಭಾರತ)|ಸಂಸ್ಕೃತಿ ಸಚಿವಾಲಯದಿಂದ]] ಫೆಲೋಶಿಪ್ <ref name="MEERA MUKHERJEE (1923–1998)">{{Cite web|url=http://www.streeshakti.com/bookM.aspx?author=18|title=MEERA MUKHERJEE (1923–1998)|date=2015|publisher=Stree Shakti|access-date=23 October 2015}}<cite class="citation web cs1" data-ve-ignore="true">[http://www.streeshakti.com/bookM.aspx?author=18 "MEERA MUKHERJEE (1923–1998)"]. Stree Shakti. 2015<span class="reference-accessdate">. Retrieved <span class="nowrap">23 October</span> 2015</span>.</cite></ref>. ಭಾರತ ಸರ್ಕಾರವು ಇವರಿಗೆ ೧೯೯೨ ರಲ್ಲಿ [[ಪದ್ಮಶ್ರೀ]] ನಾಗರಿಕ ಗೌರವವನ್ನು ನೀಡಿತು <ref name="Padma Awards">{{Cite web|url=http://mha.nic.in/sites/upload_files/mha/files/LST-PDAWD-2013.pdf|title=Padma Awards|date=2015|publisher=Ministry of Home Affairs, Government of India|archive-url=https://web.archive.org/web/20151015193758/http://mha.nic.in/sites/upload_files/mha/files/LST-PDAWD-2013.pdf|archive-date=15 October 2015|access-date=21 July 2015}}<cite class="citation web cs1" data-ve-ignore="true">[https://web.archive.org/web/20151015193758/http://mha.nic.in/sites/upload_files/mha/files/LST-PDAWD-2013.pdf "Padma Awards"] <span class="cs1-format">(PDF)</span>. Ministry of Home Affairs, Government of India. 2015. Archived from [http://mha.nic.in/sites/upload_files/mha/files/LST-PDAWD-2013.pdf the original] <span class="cs1-format">(PDF)</span> on 15 October 2015<span class="reference-accessdate">. Retrieved <span class="nowrap">21 July</span> 2015</span>.</cite></ref> == ಗ್ರಂಥಸೂಚಿ == * {{Cite book|title=Little Flower Shefali and Other Stories|last=Mukherjee|first=Meera|publisher=Seagull Books|year=1998|isbn=978-8170461791|pages=52}} * {{Cite book|title=Kalo and the Koel|last=Mukherjee|first=Meera|publisher=Seagull Books|year=1998|isbn=978-8170461548|pages=32}} * {{Cite book|title=Little Flower Shefali and Other Stories|last=Mukherjee|first=Meera|publisher=Seagull Books|year=2000|isbn=978-8170461807|pages=51}} * {{Cite book|title=Metal Craftsmen in India|last=Mukherjee|first=Meera|publisher=Anthropological Survey of India|year=1978|pages=461}} * {{Cite book|title=Metal Craft in India|last=Mukherjee|first=Meera|publisher=Anthropological Survey of India|year=1979|pages=}} * {{Cite book|title=In Search of Viswakarma|last=Mukherjee|first=Meera|year=1994|pages=120}} * {{Cite book|title=Folk Metal Craft of Eastern India|last=Mukherjee|first=Meera|last2=Ghosh|first2=D. P.|publisher=All India Handicrafts Board, Ministry of Commerce, Government of India|year=1977}} == ಉಲ್ಲೇಖಗಳು == {{Reflist}} <nowiki> [[ವರ್ಗ:೧೯೯೮ ನಿಧನ]] [[ವರ್ಗ:೧೯೨೩ ಜನನ]]</nowiki> 4havw3ux9zil3ky5u8uclnl882vam9j 1111258 1111256 2022-08-02T13:24:32Z Manvitha Mahesh 77254 wikitext text/x-wiki   [[Category:Articles with hCards]] '''ಮೀರಾ ಮುಖರ್ಜಿ''' (೧೯೨೩-೧೯೯೮) ಒಬ್ಬ ಭಾರತೀಯ ಶಿಲ್ಪಿ ಮತ್ತು ಲೇಖಕಿ, ಪ್ರಾಚೀನ ಬಂಗಾಳಿ ಶಿಲ್ಪ ಕಲೆಗೆ ಆಧುನಿಕತೆಯನ್ನು ತರಲು ಹೆಸರುವಾಸಿಯಾಗಿದ್ದಾರೆ. <ref name="Christie's the Art People profile">{{Cite web|url=http://artist.christies.com/Meera-Mukherjee-62111-bio.aspx#loadProfileContent|access-date=23 October 2015}}</ref> ಇವರು ನವೀನ ಕಂಚಿನ ಎರಕಹೊಯ್ದ ತಂತ್ರಗಳನ್ನು ಬಳಸಿದ್ದಾರೆಂದು ತಿಳಿದುಬಂದಿದೆ, ಕಳೆದುಹೋದ ಮೇಣದ ಎರಕಹೊಯ್ದವನ್ನು ಬಳಸಿಕೊಳ್ಳುವ ಧೋಕ್ರಾ, ವಿಧಾನವನ್ನು ಸುಧಾರಿಸುತ್ತದೆ. ಇವರು [[ಛತ್ತೀಸ್‌ಘಡ್|ಛತ್ತೀಸ್ಗಢದ]] ಬಸ್ತಾರ್ ಶಿಲ್ಪಕಲೆ ಸಂಪ್ರದಾಯದ ತರಬೇತಿ ದಿನಗಳಲ್ಲಿ ಕಲಿತರು.ಇವರು ಕಲೆಗೆ ನೀಡಿದ ಕೊಡುಗೆಗಳಿಗಾಗಿ ೧೯೯೨ ರಲ್ಲಿ ಭಾರತ ಸರ್ಕಾರದಿಂದ [[ಪದ್ಮಶ್ರೀ|ಪದ್ಮಶ್ರೀಯ]] ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದರು.{{Cite web|url=http://mha.nic.in/sites/upload_files/mha/files/LST-PDAWD-2013.pdf|date=2015|publisher=Ministry of Home Affairs, Government of India|archive-url=https://web.archive.org/web/20151015193758/http://mha.nic.in/sites/upload_files/mha/files/LST-PDAWD-2013.pdf|archive-date=15 October 2015|access-date=21 July 2015}}</ref> == ಆರಂಭಿಕ ಜೀವನ ಮತ್ತು ಶಿಕ್ಷಣ == ೧೯೨೩ ರಲ್ಲಿ ಕೋಲ್ಕತಾದ ದ್ವಿಜೇಂದ್ರಮೋಹನ್ ಮುಖರ್ಜಿ ಮತ್ತು ಬಿನಾಪಾನಿ ದೇವಿ ದಂಪತಿಗಳಿಗೆ ಜನಿಸಿದ ಮೀರಾ ಮುಖರ್ಜಿ, ಅಬನೀಂದ್ರನಾಥ ಟ್ಯಾಗೋರ್ ಅವರ ''ಇಂಡಿಯನ್ ಸೊಸೈಟಿ ಆಫ್ ಓರಿಯೆಂಟಲ್ ಆರ್ಟ್‌ನಲ್ಲಿ'' ಕಲೆಯ ಆರಂಭಿಕ ತರಬೇತಿಯನ್ನು ಪಡೆದರು, ಅಲ್ಲಿ ಅವರು ೧೯೪೧ ರ<ref name="MEERA MUKHERJEE (1923–1998)">{{Cite web|url=http://www.streeshakti.com/bookM.aspx?author=18|date=2015|publisher=Stree Shakti|access-date=23 October 2015}}</ref> ತಮ್ಮ ಮದುವೆಯವರೆಗೂ ಇದ್ದರು. ವಿವಾಹವು ಅಲ್ಪಕಾಲಿಕವಾಗಿತ್ತು ಮತ್ತು ವಿಚ್ಛೇದನದ ನಂತರ ಮುಖರ್ಜಿ ಅವರು ತಮ್ಮ ಕಲಾ ಅಧ್ಯಯನವನ್ನು ಪುನರಾರಂಭಿಸಿದರು, ಕೋಲ್ಕತ್ತಾದ ಸರ್ಕಾರಿ ಕಲಾ ಮತ್ತು ಕರಕುಶಲ ಕಾಲೇಜು ಮತ್ತು ದೆಹಲಿಯ ದೆಹಲಿ ಪಾಲಿಟೆಕ್ನಿಕ್ (ಇಂದಿನ ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ ) <ref name="Meera Mukherjee's sculpture at Nandiya Garden">{{Cite web|url=http://www.welcomzestlounge.in/article/index/articledetail/id/56|date=2015|publisher=Welcome Zest Lounge|access-date=23 October 2015}}</ref> ಮತ್ತು ಚಿತ್ರಕಲೆಯಲ್ಲಿ, ಗ್ರಾಫಿಕ್ಸ್ ಮತ್ತು ಶಿಲ್ಪಕಲೆಯಲ್ಲಿ ಡಿಪ್ಲೋಮಾ ಪಡೆದರು.<ref name="Meera Mukherjee">{{Cite web|url=http://www.contemporaryindianart.com/meera_mukherjee.htm|title=Meera Mukherjee|date=2015|publisher=Contemporary Indian Art|archive-url=https://web.archive.org/web/20170217043036/http://www.contemporaryindianart.com/meera_mukherjee.htm|archive-date=17 February 2017|access-date=23 October 2015}}</ref> ನಂತರ, ಅವರು ೧೯೫೧ ರಲ್ಲಿ <ref name=":0">{{Cite journal|last=Sunderason|first=Sanjukta|title=&quot;Sculpture of Undulating Lives&quot;: Meera Mukherjee&#39;s Arts of Motion&quot;|url=https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_|journal=Aziatische Kunst, journal of the Royal Society of Friends of Asian Art ( KVVAK), the Netherlands|language=en}}</ref> [[ಶಾಂತಿನಿಕೇತನ|ಶಾಂತಿನಿಕೇತನಕ್ಕೆ]] ಭೇಟಿ ನೀಡಿದ ಇಂಡೋನೇಷಿಯಾದ ಕಲಾವಿದ ಅಫಂಡಿಗೆ ಸಹಾಯ ಮಾಡಿದರು. ೧೯೫೨ ರಲ್ಲಿ ಮೊದಲ ಏಕವ್ಯಕ್ತಿ ಪ್ರದರ್ಶನವನ್ನು ಅನುಸರಿಸಿ , ಮ್ಯೂನಿಚ್‌ನ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌ನಲ್ಲಿ ತನ್ನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅವರು ೧೯೫೩ ರಲ್ಲಿ ಇಂಡೋ-ಜರ್ಮನ್ ಫೆಲೋಶಿಪ್ ಪಡೆದರು.[[:de:Toni Stadler junior|ಟೋನಿ ಸ್ಟಾಡ್ಲರ್]] ಮತ್ತು [[:de:Heinrich Kirchner|ಹೆನ್ರಿಚ್ ಕಿರ್ಚ್ನರ್]] ಅವರ ಅಡಿಯಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು . ಮುಖರ್ಜಿಯವರನ್ನು ವರ್ಣಚಿತ್ರಕಾರರಿಂದ ಶಿಲ್ಪಿಯಾಗಿ ಪರಿವರ್ತನೆಯಾಗುವುದನ್ನು ಬೆಂಬಲಿಸಿದರು. <ref name="Shapes of a legacy">{{Cite web|url=http://www.thehindu.com/todays-paper/tp-features/tp-metroplus/shapes-of-a-legacy/article2858666.ece|title=Shapes of a legacy|date=4 February 2012|access-date=23 October 2015}}</ref> ಅವರು ೧೯೫೭ ರಲ್ಲಿ ಭಾರತಕ್ಕೆ ಮರಳಿದರು ಮತ್ತು ಕುರ್ಸಿಯಾಂಗ್‌ನ ಡೌಹಿಲ್ ಶಾಲೆಯಲ್ಲಿ ಕಲಾ ಶಿಕ್ಷಕಿಯಾಗಿ ಕೆಲಸವನ್ನು ಪಡೆದರು. ಅಲ್ಲಿ ೧೯೫೯ ರವರೆಗೆ ಇದ್ದರು. ಇಲ್ಲಿಂದ, ಅವರು ಕೋಲ್ಕತ್ತಾದ [https://web.archive.org/web/20151015004421/http://www.prattmemorial.in/ ಪ್ರಾಟ್ ಮೆಮೋರಿಯಲ್ ಶಾಲೆಗೆ] ತೆರಳಿದರು ಮತ್ತು 1960 ರಲ್ಲಿ ರಾಜೀನಾಮೆ ನೀಡುವ ಮೊದಲು ಅಲ್ಲಿ ಒಂದು ವರ್ಷ ಕಲಿಸಿದರು. <ref name="MEERA MUKHERJEE (1923–1998)" /> <ref>{{Cite web|url=https://progressiveartistsgroup.com/meera-mukherjee-1923-1998/|title=Meera Mukherjee (1923-1998)|last=Kalra|first=Vikash|date=2021-09-18|website=Progressive Artists Group|language=en-US|access-date=2021-09-27}}</ref> == ವೃತ್ತಿ ಮತ್ತು ಪ್ರಭಾವಗಳು == ಭಾರತಕ್ಕೆ ಹಿಂದಿರುಗಿದ ನಂತರ, ಮುಖರ್ಜಿಯವರು ಮಧ್ಯ ಭಾರತದಲ್ಲಿ ಲೋಹ-ಕುಶಲಕರ್ಮಿಗಳ ಕರಕುಶಲ ಅಭ್ಯಾಸಗಳನ್ನು ದಾಖಲಿಸಲು ಆಂಥ್ರೊಪೊಲಾಜಿಕಲ್ ಸರ್ವೆ ಆಫ್ ಇಂಡಿಯಾ (ASI) ನಿಂದ ನಿಯೋಜಿಸಲ್ಪಟ್ಟರು. ೧೯೬೧ ರಿಂದ ೧೯೬೪ ರವರೆಗೆ, ಅವರು ASI ನಲ್ಲಿ ಹಿರಿಯ ಸಂಶೋಧನಾ ಫೆಲೋಶಿಪ್ ಆಗಿ ಕೆಲಸ ಮಾಡಿದರು. ನಂತರ ಭಾರತ ಮತ್ತು ನೇಪಾಳದಾದ್ಯಂತ ಲೋಹದ ಕುಶಲಕರ್ಮಿಗಳ ಮೇಲೆ ಸಮೀಕ್ಷೆಗಳನ್ನು ನಡೆಸುವುದನ್ನು ಮುಂದುವರೆಸಿದರು. ಭಾರತದಲ್ಲಿ ಆಕೆಯ ಪ್ರಯಾಣವು [[ಮಧ್ಯ ಪ್ರದೇಶ|ಮಧ್ಯಪ್ರದೇಶ]], ಪೂರ್ವ ಮತ್ತು ದಕ್ಷಿಣದ ಬುಡಕಟ್ಟು ಜನರ ಹೃದಯಭಾಗದಾದ್ಯಂತ ಹರಡಿತು. ಕುಶಲಕರ್ಮಿಗಳ ದೈನಂದಿನ ಜೀವನದೊಂದಿಗೆ ಕಲಾ ಪ್ರಕಾರಗಳ ಸಂಗಮವನ್ನು ಕಂಡುಕೊಳ್ಳುವ ಅನ್ವೇಷಣೆಯಲ್ಲಿದ್ದರು. ಹಿರಿಯ ಸಹೋದ್ಯೋಗಿಯಾಗಿದ್ದ ಅವಧಿಯಲ್ಲಿ, ಇವರು ಪ್ರಭಾಶ್ ಸೇನ್ ಮತ್ತು [[ಕಮಲಾದೇವಿ ಚಟ್ಟೋಪಾಧ್ಯಾಯ|ಕಮಲಾದೇವಿ ಚಟ್ಟೋಪಾಧ್ಯಾಯರಂತಹ]] 'ಜೀವಂತ ಸಂಪ್ರದಾಯಗಳ' ಪ್ರವರ್ತಕರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. <ref name=":0">{{Cite journal|last=Sunderason|first=Sanjukta|title=&quot;Sculpture of Undulating Lives&quot;: Meera Mukherjee&#39;s Arts of Motion&quot;|url=https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_|journal=Aziatische Kunst, journal of the Royal Society of Friends of Asian Art ( KVVAK), the Netherlands|language=en}}<cite class="citation journal cs1" data-ve-ignore="true" id="CITEREFSunderason">Sunderason, Sanjukta. [https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_ "&#x22;Sculpture of Undulating Lives&#x22;: Meera Mukherjee&#x27;s Arts of Motion&#x22;"]. ''Aziatische Kunst, journal of the Royal Society of Friends of Asian Art ( KVVAK), the Netherlands''.</cite></ref> ಮುಖರ್ಜಿಯವರು ನಡೆಸಿದ ಸಂಶೋಧನೆ ಮತ್ತು ದಾಖಲೀಕರಣವು ಕ್ರಮೇಣ ಅವರನ್ನು 'ಕಲಾವಿದ-ಮಾನವಶಾಸ್ತ್ರಜ್ಞ'ರನ್ನಾಗಿಸಿತು. ಅವರು ತಮ್ಮ ಸ್ವಂತ ಕೆಲಸದಲ್ಲಿ ಜಾನಪದ ಕಲೆಯ ತಂತ್ರಗಳನ್ನು ಅಳವಡಿಸಲು ಪ್ರಾರಂಭಿಸಿದರು . ಭಾರತದ ಜಾನಪದ ಕಲೆಗಳ ಕಡೆಗೆ ಇವರ ಒಲವು ಆರಂಭದಲ್ಲಿ ಸ್ಟಾಡ್ಲರ್‌ನಿಂದ ಪ್ರಭಾವಿತವಾಗಿತ್ತು. ಇವರು ಮೀರಾ ಅವರ ಕಲೆಗೆ ಯುರೋಪ್‌ನಲ್ಲಿ ಅಲ್ಲ, ಅವರ ಸ್ವಂತ ದೇಶದ ಸ್ಥಳೀಯ ಸಂಪ್ರದಾಯಗಳಲ್ಲಿ ಸ್ಫೂರ್ತಿಯನ್ನು ಕಂಡುಕೊಳ್ಳುವಂತೆ ಕೇಳಿಕೊಂಡರು. <ref name=":0">{{Cite journal|last=Sunderason|first=Sanjukta|title=&quot;Sculpture of Undulating Lives&quot;: Meera Mukherjee&#39;s Arts of Motion&quot;|url=https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_|journal=Aziatische Kunst, journal of the Royal Society of Friends of Asian Art ( KVVAK), the Netherlands|language=en}}<cite class="citation journal cs1" data-ve-ignore="true" id="CITEREFSunderason">Sunderason, Sanjukta. [https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_ "&#x22;Sculpture of Undulating Lives&#x22;: Meera Mukherjee&#x27;s Arts of Motion&#x22;"]. ''Aziatische Kunst, journal of the Royal Society of Friends of Asian Art ( KVVAK), the Netherlands''.</cite></ref> ಮುಖರ್ಜಿಯವರು [[ಛತ್ತೀಸ್‌ಘಡ್|ಛತ್ತೀಸ್‌ಗಢದ]] ಬಸ್ತಾರ್‌ನ ಬುಡಕಟ್ಟು ಕುಶಲಕರ್ಮಿಗಳ ಅಡಿಯಲ್ಲಿ ಧೋಕ್ರಾ ಎರಕದ ತಂತ್ರದಲ್ಲಿ ತರಬೇತಿ ಪಡೆದರು. ೧೯೭೦ ಮತ್ತು ೮೦ ರ ದಶಕದಲ್ಲಿ, ಅವರು [[ಜರ್ಮನಿ]], [[ಯುನೈಟೆಡ್ ಕಿಂಗ್‌ಡಂ|ಯುನೈಟೆಡ್ ಕಿಂಗ್‌ಡಮ್]] ಮತ್ತು [[ಜಪಾನ್|ಜಪಾನ್‌ನೊಂದಿಗೆ]] [[ಕೊಲ್ಕತ್ತ|ಕೋಲ್ಕತ್ತಾ]] ಮತ್ತು [[ದೆಹಲಿ|ದೆಹಲಿಯಲ್ಲಿ]] ತಮ್ಮ ಕೃತಿಗಳನ್ನು ಪ್ರದರ್ಶಿಸಲು ಪ್ರಾರಂಭಿಸಿದರು. <ref name=":0">{{Cite journal|last=Sunderason|first=Sanjukta|title=&quot;Sculpture of Undulating Lives&quot;: Meera Mukherjee&#39;s Arts of Motion&quot;|url=https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_|journal=Aziatische Kunst, journal of the Royal Society of Friends of Asian Art ( KVVAK), the Netherlands|language=en}}<cite class="citation journal cs1" data-ve-ignore="true" id="CITEREFSunderason">Sunderason, Sanjukta. [https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_ "&#x22;Sculpture of Undulating Lives&#x22;: Meera Mukherjee&#x27;s Arts of Motion&#x22;"]. ''Aziatische Kunst, journal of the Royal Society of Friends of Asian Art ( KVVAK), the Netherlands''.</cite></ref> ವರ್ಷಕ್ಕೆ ಕೆಲವೇ ತುಣುಕುಗಳನ್ನು ರಚಿಸಲು ಹೆಸರುವಾಸಿಯಾಗಿರುವ ಅವರು ''ಕಳಿಂಗದಲ್ಲಿ ಅಶೋಕ'', ''ಭೂಮಿಯ ವಾಹಕಗಳು'', ''ಮರದ ಕೆಳಗೆ ಕೆಲಸ ಮಾಡುವ ಸ್ಮಿತ್‌ಗಳು'', ''ತಾಯಿ ಮತ್ತು ಮಗು'', ''ಸೃಷ್ಟಿ'', ನಿರ್ಮಲ್ ಸೇನ್‌ಗುಪ್ತಾ ''ಅವರ ವದಂತಿ'' ಮತ್ತು ''ಭಾವಚಿತ್ರದಂತಹ'' ಅನೇಕ ಗಮನಾರ್ಹ ಕೃತಿಗಳನ್ನು ರಚಿಸಿದ್ದಾರೆ. <ref name="Blouinartinfo profile">{{Cite web|url=http://www.blouinartinfo.com/artists/meera-mukherjee-129591|title=Blouinartinfo profile|date=2015|publisher=Blouinartinfo|access-date=23 October 2015}}<cite class="citation web cs1" data-ve-ignore="true">[http://www.blouinartinfo.com/artists/meera-mukherjee-129591 "Blouinartinfo profile"]. Blouinartinfo. 2015<span class="reference-accessdate">. Retrieved <span class="nowrap">23 October</span> 2015</span>.</cite></ref> ಆಕೆಯ ಸೃಷ್ಟಿಗಳಲ್ಲಿ ಒಂದಾದ ''ಚಕ್ರವರ್ತಿ'' ಅಶೋಕನನ್ನು ನವದೆಹಲಿಯ ITC ಮೌರ್ಯ ನಂದಿಯಾ ಗಾರ್ಡನ್ಸ್‌ನಲ್ಲಿ ಪ್ರದರ್ಶಿಸಲಾಗಿದೆ. <ref name="Meera Mukherjee's sculpture at Nandiya Garden">{{Cite web|url=http://www.welcomzestlounge.in/article/index/articledetail/id/56|title=Meera Mukherjee's sculpture at Nandiya Garden|date=2015|publisher=Welcome Zest Lounge|access-date=23 October 2015}}<cite class="citation web cs1" data-ve-ignore="true">[http://www.welcomzestlounge.in/article/index/articledetail/id/56 "Meera Mukherjee's sculpture at Nandiya Garden"]. Welcome Zest Lounge. 2015<span class="reference-accessdate">. Retrieved <span class="nowrap">23 October</span> 2015</span>.</cite></ref> ಅವರ ಕೃತಿಗಳು ಕ್ರಿಸ್ಟೀಸ್ <ref name="Christie's the Art People profile">{{Cite web|url=http://artist.christies.com/Meera-Mukherjee-62111-bio.aspx#loadProfileContent|title=Christie's the Art People profile|date=2015|publisher=Christie's the Art People|access-date=23 October 2015}}<cite class="citation web cs1" data-ve-ignore="true">[http://artist.christies.com/Meera-Mukherjee-62111-bio.aspx#loadProfileContent "Christie's the Art People profile"]. Christie's the Art People. 2015<span class="reference-accessdate">. Retrieved <span class="nowrap">23 October</span> 2015</span>.</cite></ref> ಮತ್ತು ಅಮೂಲ್ಯವಾದಂತಹ ಅನೇಕ ಅಂತರರಾಷ್ಟ್ರೀಯ ಹರಾಜುಗಳಲ್ಲಿ ಕಾಣಿಸಿಕೊಂಡಿವೆ. <ref name="Invaluable profile">{{Cite web|url=http://www.invaluable.com/artist/mukherjee-meera-0e3ag8edr9|title=Invaluable profile|date=2015|publisher=Invaluable|access-date=23 October 2015}}</ref> ಅದೇ ಸಮಯದಲ್ಲಿ, ಅವರು ಮಕ್ಕಳ ಕಥೆಗಳ ಬರಹಗಾರರಾಗಿ ವೃತ್ತಿಜೀವನವನ್ನು ಮುಂದುವರೆಸಿದರು ಮತ್ತು ಕೆಲವು ಪುಸ್ತಕಗಳನ್ನು ಪ್ರಕಟಿಸಿದರು, ''ಲಿಟಲ್ ಫ್ಲವರ್ ಶೆಫಾಲಿ ಮತ್ತು ಇತರ ಕಥೆಗಳು'', <ref name="Little Flower Shefali and Other Stories">{{Cite book|title=Little Flower Shefali and Other Stories|last=Meera Mukherjee|publisher=Seagull Books|year=1998|isbn=978-8170461791|pages=52}}</ref> ''ಕಲೋ ಮತ್ತು ಕೋಯೆಲ್'' <ref name="Kalo and the Koel">{{Cite book|title=Kalo and the Koel|last=Meera Mukherjee|publisher=Seagull Books|year=1998|isbn=978-8170461548|pages=32}}</ref> ಮತ್ತು ''ಕ್ಯಾಚಿಂಗ್ ಫಿಶ್ ಮತ್ತು ಇತರ ಕಥೆಗಳು'' <ref name="Catching Fish and Other Stories">{{Cite book|title=Little Flower Shefali and Other Stories|last=Meera Mukherjee|publisher=Seagull Books|year=2000|isbn=978-8170461807|pages=51}}</ref> ಇವರ ಕೆಲವು ಗಮನಾರ್ಹವಾದವುಗಳಾಗಿವೆ. ಅವರು ೧೯೭೮ ''ರಲ್ಲಿ ಭಾರತದಲ್ಲಿ ಮೆಟಲ್ ಕ್ರಾಫ್ಟ್'' ಎಂಬ ಒಂದು ಮೊನೊಗ್ರಾಫ್ ಅನ್ನು ಪ್ರಕಟಿಸಿದರು ಮತ್ತು ೧೯೭೯ ''ರಲ್ಲಿ ಭಾರತದಲ್ಲಿ ಮೆಟಲ್'' ಕ್ರಾಫ್ಟ್ಸ್‌ಮೆನ್ ಎಂಬ ಸಾಂಪ್ರದಾಯಿಕ ಲೋಹದ ಕರಕುಶಲತೆಯ ಎರಡು ಪುಸ್ತಕಗಳನ್ನು ಪ್ರಕಟಿಸಿದರು <ref name="Metal Craftsmen in India">{{Cite book|url=http://www.ansi.gov.in/library_pdf/Annotated_catalogue_2004.pdf|title=Metal Craftsmen in India|last=Meera Mukherjee|publisher=Anthropological Survey of India|year=1978|pages=461|access-date=23 October 2015|archive-url=https://web.archive.org/web/20161020113556/http://www.ansi.gov.in/library_pdf/Annotated_catalogue_2004.pdf|archive-date=20 October 2016}}</ref> <ref name="In Search of Viswakarma">{{Cite book|title=In Search of Viswakarma|last=Meera Mukherjee|year=1994|pages=120}}</ref> ೧೯೯೪ ''ರಲ್ಲಿ ವಿಶ್ವಕರ್ಮ ಹುಡುಕಾಟದಲ್ಲಿ ಯನ್ನು ಪ್ರಕಟಿಸಿದರು.'' ಮೀರಾ ಮುಖರ್ಜಿಯವರು ೧೯೯೮ ರಲ್ಲಿ ತಮ್ಮ ೭೫ ರ <ref name="MEERA MUKHERJEE (1923–1998)">{{Cite web|url=http://www.streeshakti.com/bookM.aspx?author=18|title=MEERA MUKHERJEE (1923–1998)|date=2015|publisher=Stree Shakti|access-date=23 October 2015}}<cite class="citation web cs1" data-ve-ignore="true">[http://www.streeshakti.com/bookM.aspx?author=18 "MEERA MUKHERJEE (1923–1998)"]. Stree Shakti. 2015<span class="reference-accessdate">. Retrieved <span class="nowrap">23 October</span> 2015</span>.</cite></ref> ವಯಸ್ಸಿನಲ್ಲಿ ನಿಧನರಾದರು. == ಪ್ರಶಸ್ತಿಗಳು ಮತ್ತು ಗೌರವಗಳು == ಮುಖರ್ಜಿಯವರು ೧೯೬೮ [[ಭಾರತದ ರಾಷ್ಟ್ರಪತಿ|ರಲ್ಲಿ ಭಾರತದ ರಾಷ್ಟ್ರಪತಿಗಳಿಂದ]] ಮಾಸ್ಟರ್ ಕ್ರಾಫ್ಟ್ಸ್‌ಮ್ಯಾನ್‌ಗಾಗಿ ಪತ್ರಿಕಾ ಪ್ರಶಸ್ತಿಯನ್ನು ಪಡೆದರು. ಭಾರತ ಸರ್ಕಾರದ ಎಮೆರಿಟಸ್ ಫೆಲೋ, ಅವರು ೧೯೭೬ ರಲ್ಲಿ ಕೋಲ್ಕತ್ತಾ ಲೇಡೀಸ್ ಸ್ಟಡಿ ಗ್ರೂಪ್‌ನಿಂದ ಶ್ರೇಷ್ಠ ಪ್ರಶಸ್ತಿಯನ್ನು ಮತ್ತು ೧೯೮೧ ರಲ್ಲಿ ಪಶ್ಚಿಮ ಬಂಗಾಳ ಸರ್ಕಾರದಿಂದ ಅಬನೀಂದ್ರ ಪ್ರಶಸ್ತಿಯನ್ನು ಪಡೆದರು. ಅವರು ೧೯೮೪ ರಿಂದ ೧೯೮೬ ರವರೆಗೆ [[ಸಂಸ್ಕೃತಿ ಸಚಿವಾಲಯ (ಭಾರತ)|ಸಂಸ್ಕೃತಿ ಸಚಿವಾಲಯದಿಂದ]] ಫೆಲೋಶಿಪ್ <ref name="MEERA MUKHERJEE (1923–1998)">{{Cite web|url=http://www.streeshakti.com/bookM.aspx?author=18|title=MEERA MUKHERJEE (1923–1998)|date=2015|publisher=Stree Shakti|access-date=23 October 2015}}<cite class="citation web cs1" data-ve-ignore="true">[http://www.streeshakti.com/bookM.aspx?author=18 "MEERA MUKHERJEE (1923–1998)"]. Stree Shakti. 2015<span class="reference-accessdate">. Retrieved <span class="nowrap">23 October</span> 2015</span>.</cite></ref>. ಭಾರತ ಸರ್ಕಾರವು ಇವರಿಗೆ ೧೯೯೨ ರಲ್ಲಿ [[ಪದ್ಮಶ್ರೀ]] ನಾಗರಿಕ ಗೌರವವನ್ನು ನೀಡಿತು <ref name="Padma Awards">{{Cite web|url=http://mha.nic.in/sites/upload_files/mha/files/LST-PDAWD-2013.pdf|title=Padma Awards|date=2015|publisher=Ministry of Home Affairs, Government of India|archive-url=https://web.archive.org/web/20151015193758/http://mha.nic.in/sites/upload_files/mha/files/LST-PDAWD-2013.pdf|archive-date=15 October 2015|access-date=21 July 2015}}<cite class="citation web cs1" data-ve-ignore="true">[https://web.archive.org/web/20151015193758/http://mha.nic.in/sites/upload_files/mha/files/LST-PDAWD-2013.pdf "Padma Awards"] <span class="cs1-format">(PDF)</span>. Ministry of Home Affairs, Government of India. 2015. Archived from [http://mha.nic.in/sites/upload_files/mha/files/LST-PDAWD-2013.pdf the original] <span class="cs1-format">(PDF)</span> on 15 October 2015<span class="reference-accessdate">. Retrieved <span class="nowrap">21 July</span> 2015</span>.</cite></ref> == ಗ್ರಂಥಸೂಚಿ == * {{Cite book|title=Little Flower Shefali and Other Stories|last=Mukherjee|first=Meera|publisher=Seagull Books|year=1998|isbn=978-8170461791|pages=52}} * {{Cite book|title=Kalo and the Koel|last=Mukherjee|first=Meera|publisher=Seagull Books|year=1998|isbn=978-8170461548|pages=32}} * {{Cite book|title=Little Flower Shefali and Other Stories|last=Mukherjee|first=Meera|publisher=Seagull Books|year=2000|isbn=978-8170461807|pages=51}} * {{Cite book|title=Metal Craftsmen in India|last=Mukherjee|first=Meera|publisher=Anthropological Survey of India|year=1978|pages=461}} * {{Cite book|title=Metal Craft in India|last=Mukherjee|first=Meera|publisher=Anthropological Survey of India|year=1979|pages=}} * {{Cite book|title=In Search of Viswakarma|last=Mukherjee|first=Meera|year=1994|pages=120}} * {{Cite book|title=Folk Metal Craft of Eastern India|last=Mukherjee|first=Meera|last2=Ghosh|first2=D. P.|publisher=All India Handicrafts Board, Ministry of Commerce, Government of India|year=1977}} == ಉಲ್ಲೇಖಗಳು == {{Reflist}} <nowiki> [[ವರ್ಗ:೧೯೯೮ ನಿಧನ]] [[ವರ್ಗ:೧೯೨೩ ಜನನ]]</nowiki> iq8e370c3p85laccvlyuvb1d1av4rqi 1111259 1111258 2022-08-02T13:28:11Z Manvitha Mahesh 77254 wikitext text/x-wiki   [[Category:Articles with hCards]] '''ಮೀರಾ ಮುಖರ್ಜಿ''' (೧೯೨೩-೧೯೯೮) ಒಬ್ಬ ಭಾರತೀಯ ಶಿಲ್ಪಿ ಮತ್ತು ಲೇಖಕಿ, ಪ್ರಾಚೀನ ಬಂಗಾಳಿ ಶಿಲ್ಪ ಕಲೆಗೆ ಆಧುನಿಕತೆಯನ್ನು ತರಲು ಹೆಸರುವಾಸಿಯಾಗಿದ್ದಾರೆ. <ref name="Christie's the Art People profile">{{Cite web|url=http://artist.christies.com/Meera-Mukherjee-62111-bio.aspx#loadProfileContent|access-date=23 October 2015}}</ref> ಇವರು ನವೀನ ಕಂಚಿನ ಎರಕಹೊಯ್ದ ತಂತ್ರಗಳನ್ನು ಬಳಸಿದ್ದಾರೆಂದು ತಿಳಿದುಬಂದಿದೆ, ಕಳೆದುಹೋದ ಮೇಣದ ಎರಕಹೊಯ್ದವನ್ನು ಬಳಸಿಕೊಳ್ಳುವ ಧೋಕ್ರಾ, ವಿಧಾನವನ್ನು ಸುಧಾರಿಸುತ್ತದೆ. ಇವರು [[ಛತ್ತೀಸ್‌ಘಡ್|ಛತ್ತೀಸ್ಗಢದ]] ಬಸ್ತಾರ್ ಶಿಲ್ಪಕಲೆ ಸಂಪ್ರದಾಯದ ತರಬೇತಿ ದಿನಗಳಲ್ಲಿ ಕಲಿತರು.ಇವರು ಕಲೆಗೆ ನೀಡಿದ ಕೊಡುಗೆಗಳಿಗಾಗಿ ೧೯೯೨ ರಲ್ಲಿ ಭಾರತ ಸರ್ಕಾರದಿಂದ [[ಪದ್ಮಶ್ರೀ|ಪದ್ಮಶ್ರೀಯ]] ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದರು. == ಆರಂಭಿಕ ಜೀವನ ಮತ್ತು ಶಿಕ್ಷಣ == ೧೯೨೩ ರಲ್ಲಿ ಕೋಲ್ಕತಾದ ದ್ವಿಜೇಂದ್ರಮೋಹನ್ ಮುಖರ್ಜಿ ಮತ್ತು ಬಿನಾಪಾನಿ ದೇವಿ ದಂಪತಿಗಳಿಗೆ ಜನಿಸಿದ ಮೀರಾ ಮುಖರ್ಜಿ, ಅಬನೀಂದ್ರನಾಥ ಟ್ಯಾಗೋರ್ ಅವರ ''ಇಂಡಿಯನ್ ಸೊಸೈಟಿ ಆಫ್ ಓರಿಯೆಂಟಲ್ ಆರ್ಟ್‌ನಲ್ಲಿ'' ಕಲೆಯ ಆರಂಭಿಕ ತರಬೇತಿಯನ್ನು ಪಡೆದರು, ಅಲ್ಲಿ ಅವರು ೧೯೪೧ ರ<ref name="MEERA MUKHERJEE (1923–1998)"> ತಮ್ಮ ಮದುವೆಯವರೆಗೂ ಇದ್ದರು. ವಿವಾಹವು ಅಲ್ಪಕಾಲಿಕವಾಗಿತ್ತು ಮತ್ತು ವಿಚ್ಛೇದನದ ನಂತರ ಮುಖರ್ಜಿ ಅವರು ತಮ್ಮ ಕಲಾ ಅಧ್ಯಯನವನ್ನು ಪುನರಾರಂಭಿಸಿದರು, ಕೋಲ್ಕತ್ತಾದ ಸರ್ಕಾರಿ ಕಲಾ ಮತ್ತು ಕರಕುಶಲ ಕಾಲೇಜು ಮತ್ತು ದೆಹಲಿಯ ದೆಹಲಿ ಪಾಲಿಟೆಕ್ನಿಕ್ (ಇಂದಿನ ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ ) ಮತ್ತು ಚಿತ್ರಕಲೆಯಲ್ಲಿ, ಗ್ರಾಫಿಕ್ಸ್ ಮತ್ತು ಶಿಲ್ಪಕಲೆಯಲ್ಲಿ ಡಿಪ್ಲೋಮಾ ಪಡೆದರು.<ref name="Meera Mukherjee">{{Cite web|url=http://www.contemporaryindianart.com/meera_mukherjee.htm|title=Meera Mukherjee|date=2015|publisher=Contemporary Indian Art|archive-url=https://web.archive.org/web/20170217043036/http://www.contemporaryindianart.com/meera_mukherjee.htm|archive-date=17 February 2017|access-date=23 October 2015}}</ref> ನಂತರ, ಅವರು ೧೯೫೧ ರಲ್ಲಿ <ref name=":0">{{Cite journal|last=Sunderason|first=Sanjukta|title=&quot;Sculpture of Undulating Lives&quot;: Meera Mukherjee&#39;s Arts of Motion&quot;|url=https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_|journal=Aziatische Kunst, journal of the Royal Society of Friends of Asian Art ( KVVAK), the Netherlands|language=en}}</ref> [[ಶಾಂತಿನಿಕೇತನ|ಶಾಂತಿನಿಕೇತನಕ್ಕೆ]] ಭೇಟಿ ನೀಡಿದ ಇಂಡೋನೇಷಿಯಾದ ಕಲಾವಿದ ಅಫಂಡಿಗೆ ಸಹಾಯ ಮಾಡಿದರು. ೧೯೫೨ ರಲ್ಲಿ ಮೊದಲ ಏಕವ್ಯಕ್ತಿ ಪ್ರದರ್ಶನವನ್ನು ಅನುಸರಿಸಿ , ಮ್ಯೂನಿಚ್‌ನ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌ನಲ್ಲಿ ತನ್ನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅವರು ೧೯೫೩ ರಲ್ಲಿ ಇಂಡೋ-ಜರ್ಮನ್ ಫೆಲೋಶಿಪ್ ಪಡೆದರು.[[:de:Toni Stadler junior|ಟೋನಿ ಸ್ಟಾಡ್ಲರ್]] ಮತ್ತು [[:de:Heinrich Kirchner|ಹೆನ್ರಿಚ್ ಕಿರ್ಚ್ನರ್]] ಅವರ ಅಡಿಯಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು . ಮುಖರ್ಜಿಯವರನ್ನು ವರ್ಣಚಿತ್ರಕಾರರಿಂದ ಶಿಲ್ಪಿಯಾಗಿ ಪರಿವರ್ತನೆಯಾಗುವುದನ್ನು ಬೆಂಬಲಿಸಿದರು. <ref name="Shapes of a legacy">{{Cite web|url=http://www.thehindu.com/todays-paper/tp-features/tp-metroplus/shapes-of-a-legacy/article2858666.ece|title=Shapes of a legacy|date=4 February 2012|access-date=23 October 2015}}</ref> ಅವರು ೧೯೫೭ ರಲ್ಲಿ ಭಾರತಕ್ಕೆ ಮರಳಿದರು ಮತ್ತು ಕುರ್ಸಿಯಾಂಗ್‌ನ ಡೌಹಿಲ್ ಶಾಲೆಯಲ್ಲಿ ಕಲಾ ಶಿಕ್ಷಕಿಯಾಗಿ ಕೆಲಸವನ್ನು ಪಡೆದರು. ಅಲ್ಲಿ ೧೯೫೯ ರವರೆಗೆ ಇದ್ದರು. ಇಲ್ಲಿಂದ, ಅವರು ಕೋಲ್ಕತ್ತಾದ [https://web.archive.org/web/20151015004421/http://www.prattmemorial.in/ ಪ್ರಾಟ್ ಮೆಮೋರಿಯಲ್ ಶಾಲೆಗೆ] ತೆರಳಿದರು ಮತ್ತು 1960 ರಲ್ಲಿ ರಾಜೀನಾಮೆ ನೀಡುವ ಮೊದಲು ಅಲ್ಲಿ ಒಂದು ವರ್ಷ ಕಲಿಸಿದರು. <ref name="MEERA MUKHERJEE (1923–1998)" /> <ref>{{Cite web|url=https://progressiveartistsgroup.com/meera-mukherjee-1923-1998/|title=Meera Mukherjee (1923-1998)|last=Kalra|first=Vikash|date=2021-09-18|website=Progressive Artists Group|language=en-US|access-date=2021-09-27}}</ref> == ವೃತ್ತಿ ಮತ್ತು ಪ್ರಭಾವಗಳು == ಭಾರತಕ್ಕೆ ಹಿಂದಿರುಗಿದ ನಂತರ, ಮುಖರ್ಜಿಯವರು ಮಧ್ಯ ಭಾರತದಲ್ಲಿ ಲೋಹ-ಕುಶಲಕರ್ಮಿಗಳ ಕರಕುಶಲ ಅಭ್ಯಾಸಗಳನ್ನು ದಾಖಲಿಸಲು ಆಂಥ್ರೊಪೊಲಾಜಿಕಲ್ ಸರ್ವೆ ಆಫ್ ಇಂಡಿಯಾ (ASI) ನಿಂದ ನಿಯೋಜಿಸಲ್ಪಟ್ಟರು. ೧೯೬೧ ರಿಂದ ೧೯೬೪ ರವರೆಗೆ, ಅವರು ASI ನಲ್ಲಿ ಹಿರಿಯ ಸಂಶೋಧನಾ ಫೆಲೋಶಿಪ್ ಆಗಿ ಕೆಲಸ ಮಾಡಿದರು. ನಂತರ ಭಾರತ ಮತ್ತು ನೇಪಾಳದಾದ್ಯಂತ ಲೋಹದ ಕುಶಲಕರ್ಮಿಗಳ ಮೇಲೆ ಸಮೀಕ್ಷೆಗಳನ್ನು ನಡೆಸುವುದನ್ನು ಮುಂದುವರೆಸಿದರು. ಭಾರತದಲ್ಲಿ ಆಕೆಯ ಪ್ರಯಾಣವು [[ಮಧ್ಯ ಪ್ರದೇಶ|ಮಧ್ಯಪ್ರದೇಶ]], ಪೂರ್ವ ಮತ್ತು ದಕ್ಷಿಣದ ಬುಡಕಟ್ಟು ಜನರ ಹೃದಯಭಾಗದಾದ್ಯಂತ ಹರಡಿತು. ಕುಶಲಕರ್ಮಿಗಳ ದೈನಂದಿನ ಜೀವನದೊಂದಿಗೆ ಕಲಾ ಪ್ರಕಾರಗಳ ಸಂಗಮವನ್ನು ಕಂಡುಕೊಳ್ಳುವ ಅನ್ವೇಷಣೆಯಲ್ಲಿದ್ದರು. ಹಿರಿಯ ಸಹೋದ್ಯೋಗಿಯಾಗಿದ್ದ ಅವಧಿಯಲ್ಲಿ, ಇವರು ಪ್ರಭಾಶ್ ಸೇನ್ ಮತ್ತು [[ಕಮಲಾದೇವಿ ಚಟ್ಟೋಪಾಧ್ಯಾಯ|ಕಮಲಾದೇವಿ ಚಟ್ಟೋಪಾಧ್ಯಾಯರಂತಹ]] 'ಜೀವಂತ ಸಂಪ್ರದಾಯಗಳ' ಪ್ರವರ್ತಕರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. <ref name=":0">{{Cite journal|last=Sunderason|first=Sanjukta|title=&quot;Sculpture of Undulating Lives&quot;: Meera Mukherjee&#39;s Arts of Motion&quot;|url=https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_|journal=Aziatische Kunst, journal of the Royal Society of Friends of Asian Art ( KVVAK), the Netherlands|language=en}}<cite class="citation journal cs1" data-ve-ignore="true" id="CITEREFSunderason">Sunderason, Sanjukta. [https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_ "&#x22;Sculpture of Undulating Lives&#x22;: Meera Mukherjee&#x27;s Arts of Motion&#x22;"]. ''Aziatische Kunst, journal of the Royal Society of Friends of Asian Art ( KVVAK), the Netherlands''.</cite></ref> ಮುಖರ್ಜಿಯವರು ನಡೆಸಿದ ಸಂಶೋಧನೆ ಮತ್ತು ದಾಖಲೀಕರಣವು ಕ್ರಮೇಣ ಅವರನ್ನು 'ಕಲಾವಿದ-ಮಾನವಶಾಸ್ತ್ರಜ್ಞ'ರನ್ನಾಗಿಸಿತು. ಅವರು ತಮ್ಮ ಸ್ವಂತ ಕೆಲಸದಲ್ಲಿ ಜಾನಪದ ಕಲೆಯ ತಂತ್ರಗಳನ್ನು ಅಳವಡಿಸಲು ಪ್ರಾರಂಭಿಸಿದರು . ಭಾರತದ ಜಾನಪದ ಕಲೆಗಳ ಕಡೆಗೆ ಇವರ ಒಲವು ಆರಂಭದಲ್ಲಿ ಸ್ಟಾಡ್ಲರ್‌ನಿಂದ ಪ್ರಭಾವಿತವಾಗಿತ್ತು. ಇವರು ಮೀರಾ ಅವರ ಕಲೆಗೆ ಯುರೋಪ್‌ನಲ್ಲಿ ಅಲ್ಲ, ಅವರ ಸ್ವಂತ ದೇಶದ ಸ್ಥಳೀಯ ಸಂಪ್ರದಾಯಗಳಲ್ಲಿ ಸ್ಫೂರ್ತಿಯನ್ನು ಕಂಡುಕೊಳ್ಳುವಂತೆ ಕೇಳಿಕೊಂಡರು. <ref name=":0">{{Cite journal|last=Sunderason|first=Sanjukta|title=&quot;Sculpture of Undulating Lives&quot;: Meera Mukherjee&#39;s Arts of Motion&quot;|url=https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_|journal=Aziatische Kunst, journal of the Royal Society of Friends of Asian Art ( KVVAK), the Netherlands|language=en}}<cite class="citation journal cs1" data-ve-ignore="true" id="CITEREFSunderason">Sunderason, Sanjukta. [https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_ "&#x22;Sculpture of Undulating Lives&#x22;: Meera Mukherjee&#x27;s Arts of Motion&#x22;"]. ''Aziatische Kunst, journal of the Royal Society of Friends of Asian Art ( KVVAK), the Netherlands''.</cite></ref> ಮುಖರ್ಜಿಯವರು [[ಛತ್ತೀಸ್‌ಘಡ್|ಛತ್ತೀಸ್‌ಗಢದ]] ಬಸ್ತಾರ್‌ನ ಬುಡಕಟ್ಟು ಕುಶಲಕರ್ಮಿಗಳ ಅಡಿಯಲ್ಲಿ ಧೋಕ್ರಾ ಎರಕದ ತಂತ್ರದಲ್ಲಿ ತರಬೇತಿ ಪಡೆದರು. ೧೯೭೦ ಮತ್ತು ೮೦ ರ ದಶಕದಲ್ಲಿ, ಅವರು [[ಜರ್ಮನಿ]], [[ಯುನೈಟೆಡ್ ಕಿಂಗ್‌ಡಂ|ಯುನೈಟೆಡ್ ಕಿಂಗ್‌ಡಮ್]] ಮತ್ತು [[ಜಪಾನ್|ಜಪಾನ್‌ನೊಂದಿಗೆ]] [[ಕೊಲ್ಕತ್ತ|ಕೋಲ್ಕತ್ತಾ]] ಮತ್ತು [[ದೆಹಲಿ|ದೆಹಲಿಯಲ್ಲಿ]] ತಮ್ಮ ಕೃತಿಗಳನ್ನು ಪ್ರದರ್ಶಿಸಲು ಪ್ರಾರಂಭಿಸಿದರು. <ref name=":0">{{Cite journal|last=Sunderason|first=Sanjukta|title=&quot;Sculpture of Undulating Lives&quot;: Meera Mukherjee&#39;s Arts of Motion&quot;|url=https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_|journal=Aziatische Kunst, journal of the Royal Society of Friends of Asian Art ( KVVAK), the Netherlands|language=en}}<cite class="citation journal cs1" data-ve-ignore="true" id="CITEREFSunderason">Sunderason, Sanjukta. [https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_ "&#x22;Sculpture of Undulating Lives&#x22;: Meera Mukherjee&#x27;s Arts of Motion&#x22;"]. ''Aziatische Kunst, journal of the Royal Society of Friends of Asian Art ( KVVAK), the Netherlands''.</cite></ref> ವರ್ಷಕ್ಕೆ ಕೆಲವೇ ತುಣುಕುಗಳನ್ನು ರಚಿಸಲು ಹೆಸರುವಾಸಿಯಾಗಿರುವ ಅವರು ''ಕಳಿಂಗದಲ್ಲಿ ಅಶೋಕ'', ''ಭೂಮಿಯ ವಾಹಕಗಳು'', ''ಮರದ ಕೆಳಗೆ ಕೆಲಸ ಮಾಡುವ ಸ್ಮಿತ್‌ಗಳು'', ''ತಾಯಿ ಮತ್ತು ಮಗು'', ''ಸೃಷ್ಟಿ'', ನಿರ್ಮಲ್ ಸೇನ್‌ಗುಪ್ತಾ ''ಅವರ ವದಂತಿ'' ಮತ್ತು ''ಭಾವಚಿತ್ರದಂತಹ'' ಅನೇಕ ಗಮನಾರ್ಹ ಕೃತಿಗಳನ್ನು ರಚಿಸಿದ್ದಾರೆ. <ref name="Blouinartinfo profile">{{Cite web|url=http://www.blouinartinfo.com/artists/meera-mukherjee-129591|title=Blouinartinfo profile|date=2015|publisher=Blouinartinfo|access-date=23 October 2015}}<cite class="citation web cs1" data-ve-ignore="true">[http://www.blouinartinfo.com/artists/meera-mukherjee-129591 "Blouinartinfo profile"]. Blouinartinfo. 2015<span class="reference-accessdate">. Retrieved <span class="nowrap">23 October</span> 2015</span>.</cite></ref> ಆಕೆಯ ಸೃಷ್ಟಿಗಳಲ್ಲಿ ಒಂದಾದ ''ಚಕ್ರವರ್ತಿ'' ಅಶೋಕನನ್ನು ನವದೆಹಲಿಯ ITC ಮೌರ್ಯ ನಂದಿಯಾ ಗಾರ್ಡನ್ಸ್‌ನಲ್ಲಿ ಪ್ರದರ್ಶಿಸಲಾಗಿದೆ. <ref name="Meera Mukherjee's sculpture at Nandiya Garden">{{Cite web|url=http://www.welcomzestlounge.in/article/index/articledetail/id/56|title=Meera Mukherjee's sculpture at Nandiya Garden|date=2015|publisher=Welcome Zest Lounge|access-date=23 October 2015}}<cite class="citation web cs1" data-ve-ignore="true">[http://www.welcomzestlounge.in/article/index/articledetail/id/56 "Meera Mukherjee's sculpture at Nandiya Garden"]. Welcome Zest Lounge. 2015<span class="reference-accessdate">. Retrieved <span class="nowrap">23 October</span> 2015</span>.</cite></ref> ಅವರ ಕೃತಿಗಳು ಕ್ರಿಸ್ಟೀಸ್ <ref name="Christie's the Art People profile">{{Cite web|url=http://artist.christies.com/Meera-Mukherjee-62111-bio.aspx#loadProfileContent|title=Christie's the Art People profile|date=2015|publisher=Christie's the Art People|access-date=23 October 2015}}<cite class="citation web cs1" data-ve-ignore="true">[http://artist.christies.com/Meera-Mukherjee-62111-bio.aspx#loadProfileContent "Christie's the Art People profile"]. Christie's the Art People. 2015<span class="reference-accessdate">. Retrieved <span class="nowrap">23 October</span> 2015</span>.</cite></ref> ಮತ್ತು ಅಮೂಲ್ಯವಾದಂತಹ ಅನೇಕ ಅಂತರರಾಷ್ಟ್ರೀಯ ಹರಾಜುಗಳಲ್ಲಿ ಕಾಣಿಸಿಕೊಂಡಿವೆ. <ref name="Invaluable profile">{{Cite web|url=http://www.invaluable.com/artist/mukherjee-meera-0e3ag8edr9|title=Invaluable profile|date=2015|publisher=Invaluable|access-date=23 October 2015}}</ref> ಅದೇ ಸಮಯದಲ್ಲಿ, ಅವರು ಮಕ್ಕಳ ಕಥೆಗಳ ಬರಹಗಾರರಾಗಿ ವೃತ್ತಿಜೀವನವನ್ನು ಮುಂದುವರೆಸಿದರು ಮತ್ತು ಕೆಲವು ಪುಸ್ತಕಗಳನ್ನು ಪ್ರಕಟಿಸಿದರು, ''ಲಿಟಲ್ ಫ್ಲವರ್ ಶೆಫಾಲಿ ಮತ್ತು ಇತರ ಕಥೆಗಳು'', <ref name="Little Flower Shefali and Other Stories">{{Cite book|title=Little Flower Shefali and Other Stories|last=Meera Mukherjee|publisher=Seagull Books|year=1998|isbn=978-8170461791|pages=52}}</ref> ''ಕಲೋ ಮತ್ತು ಕೋಯೆಲ್'' <ref name="Kalo and the Koel">{{Cite book|title=Kalo and the Koel|last=Meera Mukherjee|publisher=Seagull Books|year=1998|isbn=978-8170461548|pages=32}}</ref> ಮತ್ತು ''ಕ್ಯಾಚಿಂಗ್ ಫಿಶ್ ಮತ್ತು ಇತರ ಕಥೆಗಳು'' <ref name="Catching Fish and Other Stories">{{Cite book|title=Little Flower Shefali and Other Stories|last=Meera Mukherjee|publisher=Seagull Books|year=2000|isbn=978-8170461807|pages=51}}</ref> ಇವರ ಕೆಲವು ಗಮನಾರ್ಹವಾದವುಗಳಾಗಿವೆ. ಅವರು ೧೯೭೮ ''ರಲ್ಲಿ ಭಾರತದಲ್ಲಿ ಮೆಟಲ್ ಕ್ರಾಫ್ಟ್'' ಎಂಬ ಒಂದು ಮೊನೊಗ್ರಾಫ್ ಅನ್ನು ಪ್ರಕಟಿಸಿದರು ಮತ್ತು ೧೯೭೯ ''ರಲ್ಲಿ ಭಾರತದಲ್ಲಿ ಮೆಟಲ್'' ಕ್ರಾಫ್ಟ್ಸ್‌ಮೆನ್ ಎಂಬ ಸಾಂಪ್ರದಾಯಿಕ ಲೋಹದ ಕರಕುಶಲತೆಯ ಎರಡು ಪುಸ್ತಕಗಳನ್ನು ಪ್ರಕಟಿಸಿದರು <ref name="Metal Craftsmen in India">{{Cite book|url=http://www.ansi.gov.in/library_pdf/Annotated_catalogue_2004.pdf|title=Metal Craftsmen in India|last=Meera Mukherjee|publisher=Anthropological Survey of India|year=1978|pages=461|access-date=23 October 2015|archive-url=https://web.archive.org/web/20161020113556/http://www.ansi.gov.in/library_pdf/Annotated_catalogue_2004.pdf|archive-date=20 October 2016}}</ref> <ref name="In Search of Viswakarma">{{Cite book|title=In Search of Viswakarma|last=Meera Mukherjee|year=1994|pages=120}}</ref> ೧೯೯೪ ''ರಲ್ಲಿ ವಿಶ್ವಕರ್ಮ ಹುಡುಕಾಟದಲ್ಲಿ ಯನ್ನು ಪ್ರಕಟಿಸಿದರು.'' ಮೀರಾ ಮುಖರ್ಜಿಯವರು ೧೯೯೮ ರಲ್ಲಿ ತಮ್ಮ ೭೫ ರ <ref name="MEERA MUKHERJEE (1923–1998)">{{Cite web|url=http://www.streeshakti.com/bookM.aspx?author=18|title=MEERA MUKHERJEE (1923–1998)|date=2015|publisher=Stree Shakti|access-date=23 October 2015}}<cite class="citation web cs1" data-ve-ignore="true">[http://www.streeshakti.com/bookM.aspx?author=18 "MEERA MUKHERJEE (1923–1998)"]. Stree Shakti. 2015<span class="reference-accessdate">. Retrieved <span class="nowrap">23 October</span> 2015</span>.</cite></ref> ವಯಸ್ಸಿನಲ್ಲಿ ನಿಧನರಾದರು. == ಪ್ರಶಸ್ತಿಗಳು ಮತ್ತು ಗೌರವಗಳು == ಮುಖರ್ಜಿಯವರು ೧೯೬೮ [[ಭಾರತದ ರಾಷ್ಟ್ರಪತಿ|ರಲ್ಲಿ ಭಾರತದ ರಾಷ್ಟ್ರಪತಿಗಳಿಂದ]] ಮಾಸ್ಟರ್ ಕ್ರಾಫ್ಟ್ಸ್‌ಮ್ಯಾನ್‌ಗಾಗಿ ಪತ್ರಿಕಾ ಪ್ರಶಸ್ತಿಯನ್ನು ಪಡೆದರು. ಭಾರತ ಸರ್ಕಾರದ ಎಮೆರಿಟಸ್ ಫೆಲೋ, ಅವರು ೧೯೭೬ ರಲ್ಲಿ ಕೋಲ್ಕತ್ತಾ ಲೇಡೀಸ್ ಸ್ಟಡಿ ಗ್ರೂಪ್‌ನಿಂದ ಶ್ರೇಷ್ಠ ಪ್ರಶಸ್ತಿಯನ್ನು ಮತ್ತು ೧೯೮೧ ರಲ್ಲಿ ಪಶ್ಚಿಮ ಬಂಗಾಳ ಸರ್ಕಾರದಿಂದ ಅಬನೀಂದ್ರ ಪ್ರಶಸ್ತಿಯನ್ನು ಪಡೆದರು. ಅವರು ೧೯೮೪ ರಿಂದ ೧೯೮೬ ರವರೆಗೆ [[ಸಂಸ್ಕೃತಿ ಸಚಿವಾಲಯ (ಭಾರತ)|ಸಂಸ್ಕೃತಿ ಸಚಿವಾಲಯದಿಂದ]] ಫೆಲೋಶಿಪ್ <ref name="MEERA MUKHERJEE (1923–1998)">{{Cite web|url=http://www.streeshakti.com/bookM.aspx?author=18|title=MEERA MUKHERJEE (1923–1998)|date=2015|publisher=Stree Shakti|access-date=23 October 2015}}<cite class="citation web cs1" data-ve-ignore="true">[http://www.streeshakti.com/bookM.aspx?author=18 "MEERA MUKHERJEE (1923–1998)"]. Stree Shakti. 2015<span class="reference-accessdate">. Retrieved <span class="nowrap">23 October</span> 2015</span>.</cite></ref>. ಭಾರತ ಸರ್ಕಾರವು ಇವರಿಗೆ ೧೯೯೨ ರಲ್ಲಿ [[ಪದ್ಮಶ್ರೀ]] ನಾಗರಿಕ ಗೌರವವನ್ನು ನೀಡಿತು <ref name="Padma Awards">{{Cite web|url=http://mha.nic.in/sites/upload_files/mha/files/LST-PDAWD-2013.pdf|title=Padma Awards|date=2015|publisher=Ministry of Home Affairs, Government of India|archive-url=https://web.archive.org/web/20151015193758/http://mha.nic.in/sites/upload_files/mha/files/LST-PDAWD-2013.pdf|archive-date=15 October 2015|access-date=21 July 2015}}<cite class="citation web cs1" data-ve-ignore="true">[https://web.archive.org/web/20151015193758/http://mha.nic.in/sites/upload_files/mha/files/LST-PDAWD-2013.pdf "Padma Awards"] <span class="cs1-format">(PDF)</span>. Ministry of Home Affairs, Government of India. 2015. Archived from [http://mha.nic.in/sites/upload_files/mha/files/LST-PDAWD-2013.pdf the original] <span class="cs1-format">(PDF)</span> on 15 October 2015<span class="reference-accessdate">. Retrieved <span class="nowrap">21 July</span> 2015</span>.</cite></ref> == ಗ್ರಂಥಸೂಚಿ == * {{Cite book|title=Little Flower Shefali and Other Stories|last=Mukherjee|first=Meera|publisher=Seagull Books|year=1998|isbn=978-8170461791|pages=52}} * {{Cite book|title=Kalo and the Koel|last=Mukherjee|first=Meera|publisher=Seagull Books|year=1998|isbn=978-8170461548|pages=32}} * {{Cite book|title=Little Flower Shefali and Other Stories|last=Mukherjee|first=Meera|publisher=Seagull Books|year=2000|isbn=978-8170461807|pages=51}} * {{Cite book|title=Metal Craftsmen in India|last=Mukherjee|first=Meera|publisher=Anthropological Survey of India|year=1978|pages=461}} * {{Cite book|title=Metal Craft in India|last=Mukherjee|first=Meera|publisher=Anthropological Survey of India|year=1979|pages=}} * {{Cite book|title=In Search of Viswakarma|last=Mukherjee|first=Meera|year=1994|pages=120}} * {{Cite book|title=Folk Metal Craft of Eastern India|last=Mukherjee|first=Meera|last2=Ghosh|first2=D. P.|publisher=All India Handicrafts Board, Ministry of Commerce, Government of India|year=1977}} == ಉಲ್ಲೇಖಗಳು == {{Reflist}} <nowiki> [[ವರ್ಗ:೧೯೯೮ ನಿಧನ]] [[ವರ್ಗ:೧೯೨೩ ಜನನ]]</nowiki> srcbcunhbugjponutrdrw8ed1cbpldb 1111260 1111259 2022-08-02T13:38:39Z Manvitha Mahesh 77254 wikitext text/x-wiki   [[Category:Articles with hCards]] '''ಮೀರಾ ಮುಖರ್ಜಿ''' (೧೯೨೩-೧೯೯೮) ಒಬ್ಬ ಭಾರತೀಯ ಶಿಲ್ಪಿ ಮತ್ತು ಲೇಖಕಿ, ಪ್ರಾಚೀನ ಬಂಗಾಳಿ ಶಿಲ್ಪ ಕಲೆಗೆ ಆಧುನಿಕತೆಯನ್ನು ತರಲು ಹೆಸರುವಾಸಿಯಾಗಿದ್ದಾರೆ. <ref name="Christie's the Art People profile">{{Cite web|url=http://artist.christies.com/Meera-Mukherjee-62111-bio.aspx#loadProfileContent|access-date=23 October 2015}}</ref> ಇವರು ನವೀನ ಕಂಚಿನ ಎರಕಹೊಯ್ದ ತಂತ್ರಗಳನ್ನು ಬಳಸಿದ್ದಾರೆಂದು ತಿಳಿದುಬಂದಿದೆ, ಕಳೆದುಹೋದ ಮೇಣದ ಎರಕಹೊಯ್ದವನ್ನು ಬಳಸಿಕೊಳ್ಳುವ ಧೋಕ್ರಾ, ವಿಧಾನವನ್ನು ಸುಧಾರಿಸುತ್ತದೆ. ಇವರು [[ಛತ್ತೀಸ್‌ಘಡ್|ಛತ್ತೀಸ್ಗಢದ]] ಬಸ್ತಾರ್ ಶಿಲ್ಪಕಲೆ ಸಂಪ್ರದಾಯದ ತರಬೇತಿ ದಿನಗಳಲ್ಲಿ ಕಲಿತರು.ಇವರು ಕಲೆಗೆ ನೀಡಿದ ಕೊಡುಗೆಗಳಿಗಾಗಿ ೧೯೯೨ ರಲ್ಲಿ ಭಾರತ ಸರ್ಕಾರದಿಂದ [[ಪದ್ಮಶ್ರೀ|ಪದ್ಮಶ್ರೀಯ]] ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದರು. == ಆರಂಭಿಕ ಜೀವನ ಮತ್ತು ಶಿಕ್ಷಣ == ೧೯೨೩ ರಲ್ಲಿ ಕೋಲ್ಕತಾದ ದ್ವಿಜೇಂದ್ರಮೋಹನ್ ಮುಖರ್ಜಿ ಮತ್ತು ಬಿನಾಪಾನಿ ದೇವಿ ದಂಪತಿಗಳಿಗೆ ಜನಿಸಿದ ಮೀರಾ ಮುಖರ್ಜಿ, ಅಬನೀಂದ್ರನಾಥ ಟ್ಯಾಗೋರ್ ಅವರ ''ಇಂಡಿಯನ್ ಸೊಸೈಟಿ ಆಫ್ ಓರಿಯೆಂಟಲ್ ಆರ್ಟ್‌ನಲ್ಲಿ'' ಕಲೆಯ ಆರಂಭಿಕ ತರಬೇತಿಯನ್ನು ಪಡೆದರು, ಅಲ್ಲಿ ಅವರು ೧೯೪೧ ರ<ref name="MEERA MUKHERJEE (1923–1998)"> ತಮ್ಮ ಮದುವೆಯವರೆಗೂ ಇದ್ದರು. ವಿವಾಹವು ಅಲ್ಪಕಾಲಿಕವಾಗಿತ್ತು ಮತ್ತು ವಿಚ್ಛೇದನದ ನಂತರ ಮುಖರ್ಜಿ ಅವರು ತಮ್ಮ ಕಲಾ ಅಧ್ಯಯನವನ್ನು ಪುನರಾರಂಭಿಸಿದರು, ಕೋಲ್ಕತ್ತಾದ ಸರ್ಕಾರಿ ಕಲಾ ಮತ್ತು ಕರಕುಶಲ ಕಾಲೇಜು ಮತ್ತು ದೆಹಲಿಯ ದೆಹಲಿ ಪಾಲಿಟೆಕ್ನಿಕ್ (ಇಂದಿನ ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ ) ಮತ್ತು ಚಿತ್ರಕಲೆಯಲ್ಲಿ, ಗ್ರಾಫಿಕ್ಸ್ ಮತ್ತು ಶಿಲ್ಪಕಲೆಯಲ್ಲಿ ಡಿಪ್ಲೋಮಾ ಪಡೆದರು.<ref name="Meera Mukherjee"> ನಂತರ, ಅವರು ೧೯೫೧ ರಲ್ಲಿ <ref name=":0">{{Cite journal|last=Sunderason|first=Sanjukta|title=&quot;Sculpture of Undulating Lives&quot;: Meera Mukherjee&#39;s Arts of Motion&quot;|url=https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_|journal=Aziatische Kunst, journal of the Royal Society of Friends of Asian Art ( KVVAK), the Netherlands|language=en}}</ref> [[ಶಾಂತಿನಿಕೇತನ|ಶಾಂತಿನಿಕೇತನಕ್ಕೆ]] ಭೇಟಿ ನೀಡಿದ ಇಂಡೋನೇಷಿಯಾದ ಕಲಾವಿದ ಅಫಂಡಿಗೆ ಸಹಾಯ ಮಾಡಿದರು. ೧೯೫೨ ರಲ್ಲಿ ಮೊದಲ ಏಕವ್ಯಕ್ತಿ ಪ್ರದರ್ಶನವನ್ನು ಅನುಸರಿಸಿ , ಮ್ಯೂನಿಚ್‌ನ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌ನಲ್ಲಿ ತನ್ನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅವರು ೧೯೫೩ ರಲ್ಲಿ ಇಂಡೋ-ಜರ್ಮನ್ ಫೆಲೋಶಿಪ್ ಪಡೆದರು.[[:de:Toni Stadler junior|ಟೋನಿ ಸ್ಟಾಡ್ಲರ್]] ಮತ್ತು [[:de:Heinrich Kirchner|ಹೆನ್ರಿಚ್ ಕಿರ್ಚ್ನರ್]] ಅವರ ಅಡಿಯಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು . ಮುಖರ್ಜಿಯವರನ್ನು ವರ್ಣಚಿತ್ರಕಾರರಿಂದ ಶಿಲ್ಪಿಯಾಗಿ ಪರಿವರ್ತನೆಯಾಗುವುದನ್ನು ಬೆಂಬಲಿಸಿದರು. <ref name="Shapes of a legacy">{{Cite web|url=http://www.thehindu.com/todays-paper/tp-features/tp-metroplus/shapes-of-a-legacy/article2858666.ece|title=Shapes of a legacy|date=4 February 2012|access-date=23 October 2015}}</ref> ಅವರು ೧೯೫೭ ರಲ್ಲಿ ಭಾರತಕ್ಕೆ ಮರಳಿದರು ಮತ್ತು ಕುರ್ಸಿಯಾಂಗ್‌ನ ಡೌಹಿಲ್ ಶಾಲೆಯಲ್ಲಿ ಕಲಾ ಶಿಕ್ಷಕಿಯಾಗಿ ಕೆಲಸವನ್ನು ಪಡೆದರು. ಅಲ್ಲಿ ೧೯೫೯ ರವರೆಗೆ ಇದ್ದರು. ಇಲ್ಲಿಂದ, ಅವರು ಕೋಲ್ಕತ್ತಾದ [https://web.archive.org/web/20151015004421/http://www.prattmemorial.in/ ಪ್ರಾಟ್ ಮೆಮೋರಿಯಲ್ ಶಾಲೆಗೆ] ತೆರಳಿದರು ಮತ್ತು 1960 ರಲ್ಲಿ ರಾಜೀನಾಮೆ ನೀಡುವ ಮೊದಲು ಅಲ್ಲಿ ಒಂದು ವರ್ಷ ಕಲಿಸಿದರು. <ref name="MEERA MUKHERJEE (1923–1998)" /> <ref>{{Cite web|url=https://progressiveartistsgroup.com/meera-mukherjee-1923-1998/|title=Meera Mukherjee (1923-1998)|last=Kalra|first=Vikash|date=2021-09-18|website=Progressive Artists Group|language=en-US|access-date=2021-09-27}}</ref> == ವೃತ್ತಿ ಮತ್ತು ಪ್ರಭಾವಗಳು == ಭಾರತಕ್ಕೆ ಹಿಂದಿರುಗಿದ ನಂತರ, ಮುಖರ್ಜಿಯವರು ಮಧ್ಯ ಭಾರತದಲ್ಲಿ ಲೋಹ-ಕುಶಲಕರ್ಮಿಗಳ ಕರಕುಶಲ ಅಭ್ಯಾಸಗಳನ್ನು ದಾಖಲಿಸಲು ಆಂಥ್ರೊಪೊಲಾಜಿಕಲ್ ಸರ್ವೆ ಆಫ್ ಇಂಡಿಯಾ (ASI) ನಿಂದ ನಿಯೋಜಿಸಲ್ಪಟ್ಟರು. ೧೯೬೧ ರಿಂದ ೧೯೬೪ ರವರೆಗೆ, ಅವರು ASI ನಲ್ಲಿ ಹಿರಿಯ ಸಂಶೋಧನಾ ಫೆಲೋಶಿಪ್ ಆಗಿ ಕೆಲಸ ಮಾಡಿದರು. ನಂತರ ಭಾರತ ಮತ್ತು ನೇಪಾಳದಾದ್ಯಂತ ಲೋಹದ ಕುಶಲಕರ್ಮಿಗಳ ಮೇಲೆ ಸಮೀಕ್ಷೆಗಳನ್ನು ನಡೆಸುವುದನ್ನು ಮುಂದುವರೆಸಿದರು. ಭಾರತದಲ್ಲಿ ಆಕೆಯ ಪ್ರಯಾಣವು [[ಮಧ್ಯ ಪ್ರದೇಶ|ಮಧ್ಯಪ್ರದೇಶ]], ಪೂರ್ವ ಮತ್ತು ದಕ್ಷಿಣದ ಬುಡಕಟ್ಟು ಜನರ ಹೃದಯಭಾಗದಾದ್ಯಂತ ಹರಡಿತು. ಕುಶಲಕರ್ಮಿಗಳ ದೈನಂದಿನ ಜೀವನದೊಂದಿಗೆ ಕಲಾ ಪ್ರಕಾರಗಳ ಸಂಗಮವನ್ನು ಕಂಡುಕೊಳ್ಳುವ ಅನ್ವೇಷಣೆಯಲ್ಲಿದ್ದರು. ಹಿರಿಯ ಸಹೋದ್ಯೋಗಿಯಾಗಿದ್ದ ಅವಧಿಯಲ್ಲಿ, ಇವರು ಪ್ರಭಾಶ್ ಸೇನ್ ಮತ್ತು [[ಕಮಲಾದೇವಿ ಚಟ್ಟೋಪಾಧ್ಯಾಯ|ಕಮಲಾದೇವಿ ಚಟ್ಟೋಪಾಧ್ಯಾಯರಂತಹ]] 'ಜೀವಂತ ಸಂಪ್ರದಾಯಗಳ' ಪ್ರವರ್ತಕರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. <ref name=":0">{{Cite journal|last=Sunderason|first=Sanjukta|title=&quot;Sculpture of Undulating Lives&quot;: Meera Mukherjee&#39;s Arts of Motion&quot;|url=https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_|journal=Aziatische Kunst, journal of the Royal Society of Friends of Asian Art ( KVVAK), the Netherlands|language=en}}<cite class="citation journal cs1" data-ve-ignore="true" id="CITEREFSunderason">Sunderason, Sanjukta. [https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_ "&#x22;Sculpture of Undulating Lives&#x22;: Meera Mukherjee&#x27;s Arts of Motion&#x22;"]. ''Aziatische Kunst, journal of the Royal Society of Friends of Asian Art ( KVVAK), the Netherlands''.</cite></ref> ಮುಖರ್ಜಿಯವರು ನಡೆಸಿದ ಸಂಶೋಧನೆ ಮತ್ತು ದಾಖಲೀಕರಣವು ಕ್ರಮೇಣ ಅವರನ್ನು 'ಕಲಾವಿದ-ಮಾನವಶಾಸ್ತ್ರಜ್ಞ'ರನ್ನಾಗಿಸಿತು. ಅವರು ತಮ್ಮ ಸ್ವಂತ ಕೆಲಸದಲ್ಲಿ ಜಾನಪದ ಕಲೆಯ ತಂತ್ರಗಳನ್ನು ಅಳವಡಿಸಲು ಪ್ರಾರಂಭಿಸಿದರು . ಭಾರತದ ಜಾನಪದ ಕಲೆಗಳ ಕಡೆಗೆ ಇವರ ಒಲವು ಆರಂಭದಲ್ಲಿ ಸ್ಟಾಡ್ಲರ್‌ನಿಂದ ಪ್ರಭಾವಿತವಾಗಿತ್ತು. ಇವರು ಮೀರಾ ಅವರ ಕಲೆಗೆ ಯುರೋಪ್‌ನಲ್ಲಿ ಅಲ್ಲ, ಅವರ ಸ್ವಂತ ದೇಶದ ಸ್ಥಳೀಯ ಸಂಪ್ರದಾಯಗಳಲ್ಲಿ ಸ್ಫೂರ್ತಿಯನ್ನು ಕಂಡುಕೊಳ್ಳುವಂತೆ ಕೇಳಿಕೊಂಡರು. <ref name=":0">{{Cite journal|last=Sunderason|first=Sanjukta|title=&quot;Sculpture of Undulating Lives&quot;: Meera Mukherjee&#39;s Arts of Motion&quot;|url=https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_|journal=Aziatische Kunst, journal of the Royal Society of Friends of Asian Art ( KVVAK), the Netherlands|language=en}}<cite class="citation journal cs1" data-ve-ignore="true" id="CITEREFSunderason">Sunderason, Sanjukta. [https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_ "&#x22;Sculpture of Undulating Lives&#x22;: Meera Mukherjee&#x27;s Arts of Motion&#x22;"]. ''Aziatische Kunst, journal of the Royal Society of Friends of Asian Art ( KVVAK), the Netherlands''.</cite></ref> ಮುಖರ್ಜಿಯವರು [[ಛತ್ತೀಸ್‌ಘಡ್|ಛತ್ತೀಸ್‌ಗಢದ]] ಬಸ್ತಾರ್‌ನ ಬುಡಕಟ್ಟು ಕುಶಲಕರ್ಮಿಗಳ ಅಡಿಯಲ್ಲಿ ಧೋಕ್ರಾ ಎರಕದ ತಂತ್ರದಲ್ಲಿ ತರಬೇತಿ ಪಡೆದರು. ೧೯೭೦ ಮತ್ತು ೮೦ ರ ದಶಕದಲ್ಲಿ, ಅವರು [[ಜರ್ಮನಿ]], [[ಯುನೈಟೆಡ್ ಕಿಂಗ್‌ಡಂ|ಯುನೈಟೆಡ್ ಕಿಂಗ್‌ಡಮ್]] ಮತ್ತು [[ಜಪಾನ್|ಜಪಾನ್‌ನೊಂದಿಗೆ]] [[ಕೊಲ್ಕತ್ತ|ಕೋಲ್ಕತ್ತಾ]] ಮತ್ತು [[ದೆಹಲಿ|ದೆಹಲಿಯಲ್ಲಿ]] ತಮ್ಮ ಕೃತಿಗಳನ್ನು ಪ್ರದರ್ಶಿಸಲು ಪ್ರಾರಂಭಿಸಿದರು. <ref name=":0">{{Cite journal|last=Sunderason|first=Sanjukta|title=&quot;Sculpture of Undulating Lives&quot;: Meera Mukherjee&#39;s Arts of Motion&quot;|url=https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_|journal=Aziatische Kunst, journal of the Royal Society of Friends of Asian Art ( KVVAK), the Netherlands|language=en}}<cite class="citation journal cs1" data-ve-ignore="true" id="CITEREFSunderason">Sunderason, Sanjukta. [https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_ "&#x22;Sculpture of Undulating Lives&#x22;: Meera Mukherjee&#x27;s Arts of Motion&#x22;"]. ''Aziatische Kunst, journal of the Royal Society of Friends of Asian Art ( KVVAK), the Netherlands''.</cite></ref> ವರ್ಷಕ್ಕೆ ಕೆಲವೇ ತುಣುಕುಗಳನ್ನು ರಚಿಸಲು ಹೆಸರುವಾಸಿಯಾಗಿರುವ ಅವರು ''ಕಳಿಂಗದಲ್ಲಿ ಅಶೋಕ'', ''ಭೂಮಿಯ ವಾಹಕಗಳು'', ''ಮರದ ಕೆಳಗೆ ಕೆಲಸ ಮಾಡುವ ಸ್ಮಿತ್‌ಗಳು'', ''ತಾಯಿ ಮತ್ತು ಮಗು'', ''ಸೃಷ್ಟಿ'', ನಿರ್ಮಲ್ ಸೇನ್‌ಗುಪ್ತಾ ''ಅವರ ವದಂತಿ'' ಮತ್ತು ''ಭಾವಚಿತ್ರದಂತಹ'' ಅನೇಕ ಗಮನಾರ್ಹ ಕೃತಿಗಳನ್ನು ರಚಿಸಿದ್ದಾರೆ. <ref name="Blouinartinfo profile">{{Cite web|url=http://www.blouinartinfo.com/artists/meera-mukherjee-129591|title=Blouinartinfo profile|date=2015|publisher=Blouinartinfo|access-date=23 October 2015}}<cite class="citation web cs1" data-ve-ignore="true">[http://www.blouinartinfo.com/artists/meera-mukherjee-129591 "Blouinartinfo profile"]. Blouinartinfo. 2015<span class="reference-accessdate">. Retrieved <span class="nowrap">23 October</span> 2015</span>.</cite></ref> ಆಕೆಯ ಸೃಷ್ಟಿಗಳಲ್ಲಿ ಒಂದಾದ ''ಚಕ್ರವರ್ತಿ'' ಅಶೋಕನನ್ನು ನವದೆಹಲಿಯ ITC ಮೌರ್ಯ ನಂದಿಯಾ ಗಾರ್ಡನ್ಸ್‌ನಲ್ಲಿ ಪ್ರದರ್ಶಿಸಲಾಗಿದೆ. <ref name="Meera Mukherjee's sculpture at Nandiya Garden">{{Cite web|url=http://www.welcomzestlounge.in/article/index/articledetail/id/56|title=Meera Mukherjee's sculpture at Nandiya Garden|date=2015|publisher=Welcome Zest Lounge|access-date=23 October 2015}}<cite class="citation web cs1" data-ve-ignore="true">[http://www.welcomzestlounge.in/article/index/articledetail/id/56 "Meera Mukherjee's sculpture at Nandiya Garden"]. Welcome Zest Lounge. 2015<span class="reference-accessdate">. Retrieved <span class="nowrap">23 October</span> 2015</span>.</cite></ref> ಅವರ ಕೃತಿಗಳು ಕ್ರಿಸ್ಟೀಸ್ <ref name="Christie's the Art People profile">{{Cite web|url=http://artist.christies.com/Meera-Mukherjee-62111-bio.aspx#loadProfileContent|title=Christie's the Art People profile|date=2015|publisher=Christie's the Art People|access-date=23 October 2015}}<cite class="citation web cs1" data-ve-ignore="true">[http://artist.christies.com/Meera-Mukherjee-62111-bio.aspx#loadProfileContent "Christie's the Art People profile"]. Christie's the Art People. 2015<span class="reference-accessdate">. Retrieved <span class="nowrap">23 October</span> 2015</span>.</cite></ref> ಮತ್ತು ಅಮೂಲ್ಯವಾದಂತಹ ಅನೇಕ ಅಂತರರಾಷ್ಟ್ರೀಯ ಹರಾಜುಗಳಲ್ಲಿ ಕಾಣಿಸಿಕೊಂಡಿವೆ. <ref name="Invaluable profile">{{Cite web|url=http://www.invaluable.com/artist/mukherjee-meera-0e3ag8edr9|title=Invaluable profile|date=2015|publisher=Invaluable|access-date=23 October 2015}}</ref> ಅದೇ ಸಮಯದಲ್ಲಿ, ಅವರು ಮಕ್ಕಳ ಕಥೆಗಳ ಬರಹಗಾರರಾಗಿ ವೃತ್ತಿಜೀವನವನ್ನು ಮುಂದುವರೆಸಿದರು ಮತ್ತು ಕೆಲವು ಪುಸ್ತಕಗಳನ್ನು ಪ್ರಕಟಿಸಿದರು, ''ಲಿಟಲ್ ಫ್ಲವರ್ ಶೆಫಾಲಿ ಮತ್ತು ಇತರ ಕಥೆಗಳು'', <ref name="Little Flower Shefali and Other Stories">{{Cite book|title=Little Flower Shefali and Other Stories|last=Meera Mukherjee|publisher=Seagull Books|year=1998|isbn=978-8170461791|pages=52}}</ref> ''ಕಲೋ ಮತ್ತು ಕೋಯೆಲ್'' <ref name="Kalo and the Koel">{{Cite book|title=Kalo and the Koel|last=Meera Mukherjee|publisher=Seagull Books|year=1998|isbn=978-8170461548|pages=32}}</ref> ಮತ್ತು ''ಕ್ಯಾಚಿಂಗ್ ಫಿಶ್ ಮತ್ತು ಇತರ ಕಥೆಗಳು'' <ref name="Catching Fish and Other Stories">{{Cite book|title=Little Flower Shefali and Other Stories|last=Meera Mukherjee|publisher=Seagull Books|year=2000|isbn=978-8170461807|pages=51}}</ref> ಇವರ ಕೆಲವು ಗಮನಾರ್ಹವಾದವುಗಳಾಗಿವೆ. ಅವರು ೧೯೭೮ ''ರಲ್ಲಿ ಭಾರತದಲ್ಲಿ ಮೆಟಲ್ ಕ್ರಾಫ್ಟ್'' ಎಂಬ ಒಂದು ಮೊನೊಗ್ರಾಫ್ ಅನ್ನು ಪ್ರಕಟಿಸಿದರು ಮತ್ತು ೧೯೭೯ ''ರಲ್ಲಿ ಭಾರತದಲ್ಲಿ ಮೆಟಲ್'' ಕ್ರಾಫ್ಟ್ಸ್‌ಮೆನ್ ಎಂಬ ಸಾಂಪ್ರದಾಯಿಕ ಲೋಹದ ಕರಕುಶಲತೆಯ ಎರಡು ಪುಸ್ತಕಗಳನ್ನು ಪ್ರಕಟಿಸಿದರು <ref name="Metal Craftsmen in India">{{Cite book|url=http://www.ansi.gov.in/library_pdf/Annotated_catalogue_2004.pdf|title=Metal Craftsmen in India|last=Meera Mukherjee|publisher=Anthropological Survey of India|year=1978|pages=461|access-date=23 October 2015|archive-url=https://web.archive.org/web/20161020113556/http://www.ansi.gov.in/library_pdf/Annotated_catalogue_2004.pdf|archive-date=20 October 2016}}</ref> <ref name="In Search of Viswakarma">{{Cite book|title=In Search of Viswakarma|last=Meera Mukherjee|year=1994|pages=120}}</ref> ೧೯೯೪ ''ರಲ್ಲಿ ವಿಶ್ವಕರ್ಮ ಹುಡುಕಾಟದಲ್ಲಿ ಯನ್ನು ಪ್ರಕಟಿಸಿದರು.'' ಮೀರಾ ಮುಖರ್ಜಿಯವರು ೧೯೯೮ ರಲ್ಲಿ ತಮ್ಮ ೭೫ ರ <ref name="MEERA MUKHERJEE (1923–1998)">{{Cite web|url=http://www.streeshakti.com/bookM.aspx?author=18|title=MEERA MUKHERJEE (1923–1998)|date=2015|publisher=Stree Shakti|access-date=23 October 2015}}<cite class="citation web cs1" data-ve-ignore="true">[http://www.streeshakti.com/bookM.aspx?author=18 "MEERA MUKHERJEE (1923–1998)"]. Stree Shakti. 2015<span class="reference-accessdate">. Retrieved <span class="nowrap">23 October</span> 2015</span>.</cite></ref> ವಯಸ್ಸಿನಲ್ಲಿ ನಿಧನರಾದರು. == ಪ್ರಶಸ್ತಿಗಳು ಮತ್ತು ಗೌರವಗಳು == ಮುಖರ್ಜಿಯವರು ೧೯೬೮ [[ಭಾರತದ ರಾಷ್ಟ್ರಪತಿ|ರಲ್ಲಿ ಭಾರತದ ರಾಷ್ಟ್ರಪತಿಗಳಿಂದ]] ಮಾಸ್ಟರ್ ಕ್ರಾಫ್ಟ್ಸ್‌ಮ್ಯಾನ್‌ಗಾಗಿ ಪತ್ರಿಕಾ ಪ್ರಶಸ್ತಿಯನ್ನು ಪಡೆದರು. ಭಾರತ ಸರ್ಕಾರದ ಎಮೆರಿಟಸ್ ಫೆಲೋ, ಅವರು ೧೯೭೬ ರಲ್ಲಿ ಕೋಲ್ಕತ್ತಾ ಲೇಡೀಸ್ ಸ್ಟಡಿ ಗ್ರೂಪ್‌ನಿಂದ ಶ್ರೇಷ್ಠ ಪ್ರಶಸ್ತಿಯನ್ನು ಮತ್ತು ೧೯೮೧ ರಲ್ಲಿ ಪಶ್ಚಿಮ ಬಂಗಾಳ ಸರ್ಕಾರದಿಂದ ಅಬನೀಂದ್ರ ಪ್ರಶಸ್ತಿಯನ್ನು ಪಡೆದರು. ಅವರು ೧೯೮೪ ರಿಂದ ೧೯೮೬ ರವರೆಗೆ [[ಸಂಸ್ಕೃತಿ ಸಚಿವಾಲಯ (ಭಾರತ)|ಸಂಸ್ಕೃತಿ ಸಚಿವಾಲಯದಿಂದ]] ಫೆಲೋಶಿಪ್ <ref name="MEERA MUKHERJEE (1923–1998)">{{Cite web|url=http://www.streeshakti.com/bookM.aspx?author=18|title=MEERA MUKHERJEE (1923–1998)|date=2015|publisher=Stree Shakti|access-date=23 October 2015}}<cite class="citation web cs1" data-ve-ignore="true">[http://www.streeshakti.com/bookM.aspx?author=18 "MEERA MUKHERJEE (1923–1998)"]. Stree Shakti. 2015<span class="reference-accessdate">. Retrieved <span class="nowrap">23 October</span> 2015</span>.</cite></ref>. ಭಾರತ ಸರ್ಕಾರವು ಇವರಿಗೆ ೧೯೯೨ ರಲ್ಲಿ [[ಪದ್ಮಶ್ರೀ]] ನಾಗರಿಕ ಗೌರವವನ್ನು ನೀಡಿತು <ref name="Padma Awards">{{Cite web|url=http://mha.nic.in/sites/upload_files/mha/files/LST-PDAWD-2013.pdf|title=Padma Awards|date=2015|publisher=Ministry of Home Affairs, Government of India|archive-url=https://web.archive.org/web/20151015193758/http://mha.nic.in/sites/upload_files/mha/files/LST-PDAWD-2013.pdf|archive-date=15 October 2015|access-date=21 July 2015}}<cite class="citation web cs1" data-ve-ignore="true">[https://web.archive.org/web/20151015193758/http://mha.nic.in/sites/upload_files/mha/files/LST-PDAWD-2013.pdf "Padma Awards"] <span class="cs1-format">(PDF)</span>. Ministry of Home Affairs, Government of India. 2015. Archived from [http://mha.nic.in/sites/upload_files/mha/files/LST-PDAWD-2013.pdf the original] <span class="cs1-format">(PDF)</span> on 15 October 2015<span class="reference-accessdate">. Retrieved <span class="nowrap">21 July</span> 2015</span>.</cite></ref> == ಗ್ರಂಥಸೂಚಿ == * {{Cite book|title=Little Flower Shefali and Other Stories|last=Mukherjee|first=Meera|publisher=Seagull Books|year=1998|isbn=978-8170461791|pages=52}} * {{Cite book|title=Kalo and the Koel|last=Mukherjee|first=Meera|publisher=Seagull Books|year=1998|isbn=978-8170461548|pages=32}} * {{Cite book|title=Little Flower Shefali and Other Stories|last=Mukherjee|first=Meera|publisher=Seagull Books|year=2000|isbn=978-8170461807|pages=51}} * {{Cite book|title=Metal Craftsmen in India|last=Mukherjee|first=Meera|publisher=Anthropological Survey of India|year=1978|pages=461}} * {{Cite book|title=Metal Craft in India|last=Mukherjee|first=Meera|publisher=Anthropological Survey of India|year=1979|pages=}} * {{Cite book|title=In Search of Viswakarma|last=Mukherjee|first=Meera|year=1994|pages=120}} * {{Cite book|title=Folk Metal Craft of Eastern India|last=Mukherjee|first=Meera|last2=Ghosh|first2=D. P.|publisher=All India Handicrafts Board, Ministry of Commerce, Government of India|year=1977}} == ಉಲ್ಲೇಖಗಳು == {{Reflist}} <nowiki> [[ವರ್ಗ:೧೯೯೮ ನಿಧನ]] [[ವರ್ಗ:೧೯೨೩ ಜನನ]]</nowiki> 6s1dnern4dy6weo5rum6f47m5qhgp4z 1111261 1111260 2022-08-02T13:41:19Z Manvitha Mahesh 77254 wikitext text/x-wiki   [[Category:Articles with hCards]] '''ಮೀರಾ ಮುಖರ್ಜಿ''' (೧೯೨೩-೧೯೯೮) ಒಬ್ಬ ಭಾರತೀಯ ಶಿಲ್ಪಿ ಮತ್ತು ಲೇಖಕಿ, ಪ್ರಾಚೀನ ಬಂಗಾಳಿ ಶಿಲ್ಪ ಕಲೆಗೆ ಆಧುನಿಕತೆಯನ್ನು ತರಲು ಹೆಸರುವಾಸಿಯಾಗಿದ್ದಾರೆ. ಇವರು ನವೀನ ಕಂಚಿನ ಎರಕಹೊಯ್ದ ತಂತ್ರಗಳನ್ನು ಬಳಸಿದ್ದಾರೆಂದು ತಿಳಿದುಬಂದಿದೆ, ಕಳೆದುಹೋದ ಮೇಣದ ಎರಕಹೊಯ್ದವನ್ನು ಬಳಸಿಕೊಳ್ಳುವ ಧೋಕ್ರಾ, ವಿಧಾನವನ್ನು ಸುಧಾರಿಸುತ್ತದೆ. ಇವರು [[ಛತ್ತೀಸ್‌ಘಡ್|ಛತ್ತೀಸ್ಗಢದ]] ಬಸ್ತಾರ್ ಶಿಲ್ಪಕಲೆ ಸಂಪ್ರದಾಯದ ತರಬೇತಿ ದಿನಗಳಲ್ಲಿ ಕಲಿತರು.ಇವರು ಕಲೆಗೆ ನೀಡಿದ ಕೊಡುಗೆಗಳಿಗಾಗಿ ೧೯೯೨ ರಲ್ಲಿ ಭಾರತ ಸರ್ಕಾರದಿಂದ [[ಪದ್ಮಶ್ರೀ|ಪದ್ಮಶ್ರೀಯ]] ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದರು. == ಆರಂಭಿಕ ಜೀವನ ಮತ್ತು ಶಿಕ್ಷಣ == ೧೯೨೩ ರಲ್ಲಿ ಕೋಲ್ಕತಾದ ದ್ವಿಜೇಂದ್ರಮೋಹನ್ ಮುಖರ್ಜಿ ಮತ್ತು ಬಿನಾಪಾನಿ ದೇವಿ ದಂಪತಿಗಳಿಗೆ ಜನಿಸಿದ ಮೀರಾ ಮುಖರ್ಜಿ, ಅಬನೀಂದ್ರನಾಥ ಟ್ಯಾಗೋರ್ ಅವರ ''ಇಂಡಿಯನ್ ಸೊಸೈಟಿ ಆಫ್ ಓರಿಯೆಂಟಲ್ ಆರ್ಟ್‌ನಲ್ಲಿ'' ಕಲೆಯ ಆರಂಭಿಕ ತರಬೇತಿಯನ್ನು ಪಡೆದರು, ಅಲ್ಲಿ ಅವರು ೧೯೪೧ ರ ತಮ್ಮ ಮದುವೆಯವರೆಗೂ ಇದ್ದರು. ವಿವಾಹವು ಅಲ್ಪಕಾಲಿಕವಾಗಿತ್ತು ಮತ್ತು ವಿಚ್ಛೇದನದ ನಂತರ ಮುಖರ್ಜಿ ಅವರು ತಮ್ಮ ಕಲಾ ಅಧ್ಯಯನವನ್ನು ಪುನರಾರಂಭಿಸಿದರು, ಕೋಲ್ಕತ್ತಾದ ಸರ್ಕಾರಿ ಕಲಾ ಮತ್ತು ಕರಕುಶಲ ಕಾಲೇಜು ಮತ್ತು ದೆಹಲಿಯ ದೆಹಲಿ ಪಾಲಿಟೆಕ್ನಿಕ್ (ಇಂದಿನ ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ ) ಮತ್ತು ಚಿತ್ರಕಲೆಯಲ್ಲಿ, ಗ್ರಾಫಿಕ್ಸ್ ಮತ್ತು ಶಿಲ್ಪಕಲೆಯಲ್ಲಿ ಡಿಪ್ಲೋಮಾ ಪಡೆದರು.<ref name="Meera Mukherjee"> ನಂತರ, ಅವರು ೧೯೫೧ ರಲ್ಲಿ [[ಶಾಂತಿನಿಕೇತನ|ಶಾಂತಿನಿಕೇತನಕ್ಕೆ]] ಭೇಟಿ ನೀಡಿದ ಇಂಡೋನೇಷಿಯಾದ ಕಲಾವಿದ ಅಫಂಡಿಗೆ ಸಹಾಯ ಮಾಡಿದರು. ೧೯೫೨ ರಲ್ಲಿ ಮೊದಲ ಏಕವ್ಯಕ್ತಿ ಪ್ರದರ್ಶನವನ್ನು ಅನುಸರಿಸಿ , ಮ್ಯೂನಿಚ್‌ನ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌ನಲ್ಲಿ ತನ್ನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅವರು ೧೯೫೩ ರಲ್ಲಿ ಇಂಡೋ-ಜರ್ಮನ್ ಫೆಲೋಶಿಪ್ ಪಡೆದರು.[[:de:Toni Stadler junior|ಟೋನಿ ಸ್ಟಾಡ್ಲರ್]] ಮತ್ತು [[:de:Heinrich Kirchner|ಹೆನ್ರಿಚ್ ಕಿರ್ಚ್ನರ್]] ಅವರ ಅಡಿಯಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು . ಮುಖರ್ಜಿಯವರನ್ನು ವರ್ಣಚಿತ್ರಕಾರರಿಂದ ಶಿಲ್ಪಿಯಾಗಿ ಪರಿವರ್ತನೆಯಾಗುವುದನ್ನು ಬೆಂಬಲಿಸಿದರು. <ref name="Shapes of a legacy">{{Cite web|url=http://www.thehindu.com/todays-paper/tp-features/tp-metroplus/shapes-of-a-legacy/article2858666.ece|title=Shapes of a legacy|date=4 February 2012|access-date=23 October 2015}}</ref> ಅವರು ೧೯೫೭ ರಲ್ಲಿ ಭಾರತಕ್ಕೆ ಮರಳಿದರು ಮತ್ತು ಕುರ್ಸಿಯಾಂಗ್‌ನ ಡೌಹಿಲ್ ಶಾಲೆಯಲ್ಲಿ ಕಲಾ ಶಿಕ್ಷಕಿಯಾಗಿ ಕೆಲಸವನ್ನು ಪಡೆದರು. ಅಲ್ಲಿ ೧೯೫೯ ರವರೆಗೆ ಇದ್ದರು. ಇಲ್ಲಿಂದ, ಅವರು ಕೋಲ್ಕತ್ತಾದ [https://web.archive.org/web/20151015004421/http://www.prattmemorial.in/ ಪ್ರಾಟ್ ಮೆಮೋರಿಯಲ್ ಶಾಲೆಗೆ] ತೆರಳಿದರು ಮತ್ತು 1960 ರಲ್ಲಿ ರಾಜೀನಾಮೆ ನೀಡುವ ಮೊದಲು ಅಲ್ಲಿ ಒಂದು ವರ್ಷ ಕಲಿಸಿದರು. <ref name="MEERA MUKHERJEE (1923–1998)" /> <ref>{{Cite web|url=https://progressiveartistsgroup.com/meera-mukherjee-1923-1998/|title=Meera Mukherjee (1923-1998)|last=Kalra|first=Vikash|date=2021-09-18|website=Progressive Artists Group|language=en-US|access-date=2021-09-27}}</ref> == ವೃತ್ತಿ ಮತ್ತು ಪ್ರಭಾವಗಳು == ಭಾರತಕ್ಕೆ ಹಿಂದಿರುಗಿದ ನಂತರ, ಮುಖರ್ಜಿಯವರು ಮಧ್ಯ ಭಾರತದಲ್ಲಿ ಲೋಹ-ಕುಶಲಕರ್ಮಿಗಳ ಕರಕುಶಲ ಅಭ್ಯಾಸಗಳನ್ನು ದಾಖಲಿಸಲು ಆಂಥ್ರೊಪೊಲಾಜಿಕಲ್ ಸರ್ವೆ ಆಫ್ ಇಂಡಿಯಾ (ASI) ನಿಂದ ನಿಯೋಜಿಸಲ್ಪಟ್ಟರು. ೧೯೬೧ ರಿಂದ ೧೯೬೪ ರವರೆಗೆ, ಅವರು ASI ನಲ್ಲಿ ಹಿರಿಯ ಸಂಶೋಧನಾ ಫೆಲೋಶಿಪ್ ಆಗಿ ಕೆಲಸ ಮಾಡಿದರು. ನಂತರ ಭಾರತ ಮತ್ತು ನೇಪಾಳದಾದ್ಯಂತ ಲೋಹದ ಕುಶಲಕರ್ಮಿಗಳ ಮೇಲೆ ಸಮೀಕ್ಷೆಗಳನ್ನು ನಡೆಸುವುದನ್ನು ಮುಂದುವರೆಸಿದರು. ಭಾರತದಲ್ಲಿ ಆಕೆಯ ಪ್ರಯಾಣವು [[ಮಧ್ಯ ಪ್ರದೇಶ|ಮಧ್ಯಪ್ರದೇಶ]], ಪೂರ್ವ ಮತ್ತು ದಕ್ಷಿಣದ ಬುಡಕಟ್ಟು ಜನರ ಹೃದಯಭಾಗದಾದ್ಯಂತ ಹರಡಿತು. ಕುಶಲಕರ್ಮಿಗಳ ದೈನಂದಿನ ಜೀವನದೊಂದಿಗೆ ಕಲಾ ಪ್ರಕಾರಗಳ ಸಂಗಮವನ್ನು ಕಂಡುಕೊಳ್ಳುವ ಅನ್ವೇಷಣೆಯಲ್ಲಿದ್ದರು. ಹಿರಿಯ ಸಹೋದ್ಯೋಗಿಯಾಗಿದ್ದ ಅವಧಿಯಲ್ಲಿ, ಇವರು ಪ್ರಭಾಶ್ ಸೇನ್ ಮತ್ತು [[ಕಮಲಾದೇವಿ ಚಟ್ಟೋಪಾಧ್ಯಾಯ|ಕಮಲಾದೇವಿ ಚಟ್ಟೋಪಾಧ್ಯಾಯರಂತಹ]] 'ಜೀವಂತ ಸಂಪ್ರದಾಯಗಳ' ಪ್ರವರ್ತಕರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. <ref name=":0">{{Cite journal|last=Sunderason|first=Sanjukta|title=&quot;Sculpture of Undulating Lives&quot;: Meera Mukherjee&#39;s Arts of Motion&quot;|url=https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_|journal=Aziatische Kunst, journal of the Royal Society of Friends of Asian Art ( KVVAK), the Netherlands|language=en}}<cite class="citation journal cs1" data-ve-ignore="true" id="CITEREFSunderason">Sunderason, Sanjukta. [https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_ "&#x22;Sculpture of Undulating Lives&#x22;: Meera Mukherjee&#x27;s Arts of Motion&#x22;"]. ''Aziatische Kunst, journal of the Royal Society of Friends of Asian Art ( KVVAK), the Netherlands''.</cite></ref> ಮುಖರ್ಜಿಯವರು ನಡೆಸಿದ ಸಂಶೋಧನೆ ಮತ್ತು ದಾಖಲೀಕರಣವು ಕ್ರಮೇಣ ಅವರನ್ನು 'ಕಲಾವಿದ-ಮಾನವಶಾಸ್ತ್ರಜ್ಞ'ರನ್ನಾಗಿಸಿತು. ಅವರು ತಮ್ಮ ಸ್ವಂತ ಕೆಲಸದಲ್ಲಿ ಜಾನಪದ ಕಲೆಯ ತಂತ್ರಗಳನ್ನು ಅಳವಡಿಸಲು ಪ್ರಾರಂಭಿಸಿದರು . ಭಾರತದ ಜಾನಪದ ಕಲೆಗಳ ಕಡೆಗೆ ಇವರ ಒಲವು ಆರಂಭದಲ್ಲಿ ಸ್ಟಾಡ್ಲರ್‌ನಿಂದ ಪ್ರಭಾವಿತವಾಗಿತ್ತು. ಇವರು ಮೀರಾ ಅವರ ಕಲೆಗೆ ಯುರೋಪ್‌ನಲ್ಲಿ ಅಲ್ಲ, ಅವರ ಸ್ವಂತ ದೇಶದ ಸ್ಥಳೀಯ ಸಂಪ್ರದಾಯಗಳಲ್ಲಿ ಸ್ಫೂರ್ತಿಯನ್ನು ಕಂಡುಕೊಳ್ಳುವಂತೆ ಕೇಳಿಕೊಂಡರು. <ref name=":0">{{Cite journal|last=Sunderason|first=Sanjukta|title=&quot;Sculpture of Undulating Lives&quot;: Meera Mukherjee&#39;s Arts of Motion&quot;|url=https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_|journal=Aziatische Kunst, journal of the Royal Society of Friends of Asian Art ( KVVAK), the Netherlands|language=en}}<cite class="citation journal cs1" data-ve-ignore="true" id="CITEREFSunderason">Sunderason, Sanjukta. [https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_ "&#x22;Sculpture of Undulating Lives&#x22;: Meera Mukherjee&#x27;s Arts of Motion&#x22;"]. ''Aziatische Kunst, journal of the Royal Society of Friends of Asian Art ( KVVAK), the Netherlands''.</cite></ref> ಮುಖರ್ಜಿಯವರು [[ಛತ್ತೀಸ್‌ಘಡ್|ಛತ್ತೀಸ್‌ಗಢದ]] ಬಸ್ತಾರ್‌ನ ಬುಡಕಟ್ಟು ಕುಶಲಕರ್ಮಿಗಳ ಅಡಿಯಲ್ಲಿ ಧೋಕ್ರಾ ಎರಕದ ತಂತ್ರದಲ್ಲಿ ತರಬೇತಿ ಪಡೆದರು. ೧೯೭೦ ಮತ್ತು ೮೦ ರ ದಶಕದಲ್ಲಿ, ಅವರು [[ಜರ್ಮನಿ]], [[ಯುನೈಟೆಡ್ ಕಿಂಗ್‌ಡಂ|ಯುನೈಟೆಡ್ ಕಿಂಗ್‌ಡಮ್]] ಮತ್ತು [[ಜಪಾನ್|ಜಪಾನ್‌ನೊಂದಿಗೆ]] [[ಕೊಲ್ಕತ್ತ|ಕೋಲ್ಕತ್ತಾ]] ಮತ್ತು [[ದೆಹಲಿ|ದೆಹಲಿಯಲ್ಲಿ]] ತಮ್ಮ ಕೃತಿಗಳನ್ನು ಪ್ರದರ್ಶಿಸಲು ಪ್ರಾರಂಭಿಸಿದರು. <ref name=":0">{{Cite journal|last=Sunderason|first=Sanjukta|title=&quot;Sculpture of Undulating Lives&quot;: Meera Mukherjee&#39;s Arts of Motion&quot;|url=https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_|journal=Aziatische Kunst, journal of the Royal Society of Friends of Asian Art ( KVVAK), the Netherlands|language=en}}<cite class="citation journal cs1" data-ve-ignore="true" id="CITEREFSunderason">Sunderason, Sanjukta. [https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_ "&#x22;Sculpture of Undulating Lives&#x22;: Meera Mukherjee&#x27;s Arts of Motion&#x22;"]. ''Aziatische Kunst, journal of the Royal Society of Friends of Asian Art ( KVVAK), the Netherlands''.</cite></ref> ವರ್ಷಕ್ಕೆ ಕೆಲವೇ ತುಣುಕುಗಳನ್ನು ರಚಿಸಲು ಹೆಸರುವಾಸಿಯಾಗಿರುವ ಅವರು ''ಕಳಿಂಗದಲ್ಲಿ ಅಶೋಕ'', ''ಭೂಮಿಯ ವಾಹಕಗಳು'', ''ಮರದ ಕೆಳಗೆ ಕೆಲಸ ಮಾಡುವ ಸ್ಮಿತ್‌ಗಳು'', ''ತಾಯಿ ಮತ್ತು ಮಗು'', ''ಸೃಷ್ಟಿ'', ನಿರ್ಮಲ್ ಸೇನ್‌ಗುಪ್ತಾ ''ಅವರ ವದಂತಿ'' ಮತ್ತು ''ಭಾವಚಿತ್ರದಂತಹ'' ಅನೇಕ ಗಮನಾರ್ಹ ಕೃತಿಗಳನ್ನು ರಚಿಸಿದ್ದಾರೆ. <ref name="Blouinartinfo profile">{{Cite web|url=http://www.blouinartinfo.com/artists/meera-mukherjee-129591|title=Blouinartinfo profile|date=2015|publisher=Blouinartinfo|access-date=23 October 2015}}<cite class="citation web cs1" data-ve-ignore="true">[http://www.blouinartinfo.com/artists/meera-mukherjee-129591 "Blouinartinfo profile"]. Blouinartinfo. 2015<span class="reference-accessdate">. Retrieved <span class="nowrap">23 October</span> 2015</span>.</cite></ref> ಆಕೆಯ ಸೃಷ್ಟಿಗಳಲ್ಲಿ ಒಂದಾದ ''ಚಕ್ರವರ್ತಿ'' ಅಶೋಕನನ್ನು ನವದೆಹಲಿಯ ITC ಮೌರ್ಯ ನಂದಿಯಾ ಗಾರ್ಡನ್ಸ್‌ನಲ್ಲಿ ಪ್ರದರ್ಶಿಸಲಾಗಿದೆ. <ref name="Meera Mukherjee's sculpture at Nandiya Garden">{{Cite web|url=http://www.welcomzestlounge.in/article/index/articledetail/id/56|title=Meera Mukherjee's sculpture at Nandiya Garden|date=2015|publisher=Welcome Zest Lounge|access-date=23 October 2015}}<cite class="citation web cs1" data-ve-ignore="true">[http://www.welcomzestlounge.in/article/index/articledetail/id/56 "Meera Mukherjee's sculpture at Nandiya Garden"]. Welcome Zest Lounge. 2015<span class="reference-accessdate">. Retrieved <span class="nowrap">23 October</span> 2015</span>.</cite></ref> ಅವರ ಕೃತಿಗಳು ಕ್ರಿಸ್ಟೀಸ್ <ref name="Christie's the Art People profile">{{Cite web|url=http://artist.christies.com/Meera-Mukherjee-62111-bio.aspx#loadProfileContent|title=Christie's the Art People profile|date=2015|publisher=Christie's the Art People|access-date=23 October 2015}}<cite class="citation web cs1" data-ve-ignore="true">[http://artist.christies.com/Meera-Mukherjee-62111-bio.aspx#loadProfileContent "Christie's the Art People profile"]. Christie's the Art People. 2015<span class="reference-accessdate">. Retrieved <span class="nowrap">23 October</span> 2015</span>.</cite></ref> ಮತ್ತು ಅಮೂಲ್ಯವಾದಂತಹ ಅನೇಕ ಅಂತರರಾಷ್ಟ್ರೀಯ ಹರಾಜುಗಳಲ್ಲಿ ಕಾಣಿಸಿಕೊಂಡಿವೆ. <ref name="Invaluable profile">{{Cite web|url=http://www.invaluable.com/artist/mukherjee-meera-0e3ag8edr9|title=Invaluable profile|date=2015|publisher=Invaluable|access-date=23 October 2015}}</ref> ಅದೇ ಸಮಯದಲ್ಲಿ, ಅವರು ಮಕ್ಕಳ ಕಥೆಗಳ ಬರಹಗಾರರಾಗಿ ವೃತ್ತಿಜೀವನವನ್ನು ಮುಂದುವರೆಸಿದರು ಮತ್ತು ಕೆಲವು ಪುಸ್ತಕಗಳನ್ನು ಪ್ರಕಟಿಸಿದರು, ''ಲಿಟಲ್ ಫ್ಲವರ್ ಶೆಫಾಲಿ ಮತ್ತು ಇತರ ಕಥೆಗಳು'', <ref name="Little Flower Shefali and Other Stories">{{Cite book|title=Little Flower Shefali and Other Stories|last=Meera Mukherjee|publisher=Seagull Books|year=1998|isbn=978-8170461791|pages=52}}</ref> ''ಕಲೋ ಮತ್ತು ಕೋಯೆಲ್'' <ref name="Kalo and the Koel">{{Cite book|title=Kalo and the Koel|last=Meera Mukherjee|publisher=Seagull Books|year=1998|isbn=978-8170461548|pages=32}}</ref> ಮತ್ತು ''ಕ್ಯಾಚಿಂಗ್ ಫಿಶ್ ಮತ್ತು ಇತರ ಕಥೆಗಳು'' <ref name="Catching Fish and Other Stories">{{Cite book|title=Little Flower Shefali and Other Stories|last=Meera Mukherjee|publisher=Seagull Books|year=2000|isbn=978-8170461807|pages=51}}</ref> ಇವರ ಕೆಲವು ಗಮನಾರ್ಹವಾದವುಗಳಾಗಿವೆ. ಅವರು ೧೯೭೮ ''ರಲ್ಲಿ ಭಾರತದಲ್ಲಿ ಮೆಟಲ್ ಕ್ರಾಫ್ಟ್'' ಎಂಬ ಒಂದು ಮೊನೊಗ್ರಾಫ್ ಅನ್ನು ಪ್ರಕಟಿಸಿದರು ಮತ್ತು ೧೯೭೯ ''ರಲ್ಲಿ ಭಾರತದಲ್ಲಿ ಮೆಟಲ್'' ಕ್ರಾಫ್ಟ್ಸ್‌ಮೆನ್ ಎಂಬ ಸಾಂಪ್ರದಾಯಿಕ ಲೋಹದ ಕರಕುಶಲತೆಯ ಎರಡು ಪುಸ್ತಕಗಳನ್ನು ಪ್ರಕಟಿಸಿದರು <ref name="Metal Craftsmen in India">{{Cite book|url=http://www.ansi.gov.in/library_pdf/Annotated_catalogue_2004.pdf|title=Metal Craftsmen in India|last=Meera Mukherjee|publisher=Anthropological Survey of India|year=1978|pages=461|access-date=23 October 2015|archive-url=https://web.archive.org/web/20161020113556/http://www.ansi.gov.in/library_pdf/Annotated_catalogue_2004.pdf|archive-date=20 October 2016}}</ref> <ref name="In Search of Viswakarma">{{Cite book|title=In Search of Viswakarma|last=Meera Mukherjee|year=1994|pages=120}}</ref> ೧೯೯೪ ''ರಲ್ಲಿ ವಿಶ್ವಕರ್ಮ ಹುಡುಕಾಟದಲ್ಲಿ ಯನ್ನು ಪ್ರಕಟಿಸಿದರು.'' ಮೀರಾ ಮುಖರ್ಜಿಯವರು ೧೯೯೮ ರಲ್ಲಿ ತಮ್ಮ ೭೫ ರ <ref name="MEERA MUKHERJEE (1923–1998)">{{Cite web|url=http://www.streeshakti.com/bookM.aspx?author=18|title=MEERA MUKHERJEE (1923–1998)|date=2015|publisher=Stree Shakti|access-date=23 October 2015}}<cite class="citation web cs1" data-ve-ignore="true">[http://www.streeshakti.com/bookM.aspx?author=18 "MEERA MUKHERJEE (1923–1998)"]. Stree Shakti. 2015<span class="reference-accessdate">. Retrieved <span class="nowrap">23 October</span> 2015</span>.</cite></ref> ವಯಸ್ಸಿನಲ್ಲಿ ನಿಧನರಾದರು. == ಪ್ರಶಸ್ತಿಗಳು ಮತ್ತು ಗೌರವಗಳು == ಮುಖರ್ಜಿಯವರು ೧೯೬೮ [[ಭಾರತದ ರಾಷ್ಟ್ರಪತಿ|ರಲ್ಲಿ ಭಾರತದ ರಾಷ್ಟ್ರಪತಿಗಳಿಂದ]] ಮಾಸ್ಟರ್ ಕ್ರಾಫ್ಟ್ಸ್‌ಮ್ಯಾನ್‌ಗಾಗಿ ಪತ್ರಿಕಾ ಪ್ರಶಸ್ತಿಯನ್ನು ಪಡೆದರು. ಭಾರತ ಸರ್ಕಾರದ ಎಮೆರಿಟಸ್ ಫೆಲೋ, ಅವರು ೧೯೭೬ ರಲ್ಲಿ ಕೋಲ್ಕತ್ತಾ ಲೇಡೀಸ್ ಸ್ಟಡಿ ಗ್ರೂಪ್‌ನಿಂದ ಶ್ರೇಷ್ಠ ಪ್ರಶಸ್ತಿಯನ್ನು ಮತ್ತು ೧೯೮೧ ರಲ್ಲಿ ಪಶ್ಚಿಮ ಬಂಗಾಳ ಸರ್ಕಾರದಿಂದ ಅಬನೀಂದ್ರ ಪ್ರಶಸ್ತಿಯನ್ನು ಪಡೆದರು. ಅವರು ೧೯೮೪ ರಿಂದ ೧೯೮೬ ರವರೆಗೆ [[ಸಂಸ್ಕೃತಿ ಸಚಿವಾಲಯ (ಭಾರತ)|ಸಂಸ್ಕೃತಿ ಸಚಿವಾಲಯದಿಂದ]] ಫೆಲೋಶಿಪ್ <ref name="MEERA MUKHERJEE (1923–1998)">{{Cite web|url=http://www.streeshakti.com/bookM.aspx?author=18|title=MEERA MUKHERJEE (1923–1998)|date=2015|publisher=Stree Shakti|access-date=23 October 2015}}<cite class="citation web cs1" data-ve-ignore="true">[http://www.streeshakti.com/bookM.aspx?author=18 "MEERA MUKHERJEE (1923–1998)"]. Stree Shakti. 2015<span class="reference-accessdate">. Retrieved <span class="nowrap">23 October</span> 2015</span>.</cite></ref>. ಭಾರತ ಸರ್ಕಾರವು ಇವರಿಗೆ ೧೯೯೨ ರಲ್ಲಿ [[ಪದ್ಮಶ್ರೀ]] ನಾಗರಿಕ ಗೌರವವನ್ನು ನೀಡಿತು <ref name="Padma Awards">{{Cite web|url=http://mha.nic.in/sites/upload_files/mha/files/LST-PDAWD-2013.pdf|title=Padma Awards|date=2015|publisher=Ministry of Home Affairs, Government of India|archive-url=https://web.archive.org/web/20151015193758/http://mha.nic.in/sites/upload_files/mha/files/LST-PDAWD-2013.pdf|archive-date=15 October 2015|access-date=21 July 2015}}<cite class="citation web cs1" data-ve-ignore="true">[https://web.archive.org/web/20151015193758/http://mha.nic.in/sites/upload_files/mha/files/LST-PDAWD-2013.pdf "Padma Awards"] <span class="cs1-format">(PDF)</span>. Ministry of Home Affairs, Government of India. 2015. Archived from [http://mha.nic.in/sites/upload_files/mha/files/LST-PDAWD-2013.pdf the original] <span class="cs1-format">(PDF)</span> on 15 October 2015<span class="reference-accessdate">. Retrieved <span class="nowrap">21 July</span> 2015</span>.</cite></ref> == ಗ್ರಂಥಸೂಚಿ == * {{Cite book|title=Little Flower Shefali and Other Stories|last=Mukherjee|first=Meera|publisher=Seagull Books|year=1998|isbn=978-8170461791|pages=52}} * {{Cite book|title=Kalo and the Koel|last=Mukherjee|first=Meera|publisher=Seagull Books|year=1998|isbn=978-8170461548|pages=32}} * {{Cite book|title=Little Flower Shefali and Other Stories|last=Mukherjee|first=Meera|publisher=Seagull Books|year=2000|isbn=978-8170461807|pages=51}} * {{Cite book|title=Metal Craftsmen in India|last=Mukherjee|first=Meera|publisher=Anthropological Survey of India|year=1978|pages=461}} * {{Cite book|title=Metal Craft in India|last=Mukherjee|first=Meera|publisher=Anthropological Survey of India|year=1979|pages=}} * {{Cite book|title=In Search of Viswakarma|last=Mukherjee|first=Meera|year=1994|pages=120}} * {{Cite book|title=Folk Metal Craft of Eastern India|last=Mukherjee|first=Meera|last2=Ghosh|first2=D. P.|publisher=All India Handicrafts Board, Ministry of Commerce, Government of India|year=1977}} == ಉಲ್ಲೇಖಗಳು == {{Reflist}} <nowiki> [[ವರ್ಗ:೧೯೯೮ ನಿಧನ]] [[ವರ್ಗ:೧೯೨೩ ಜನನ]]</nowiki> 1aza52ofx24ccfwkv794ehfd32ig3zr 1111263 1111261 2022-08-02T13:42:38Z Manvitha Mahesh 77254 wikitext text/x-wiki   [[Category:Articles with hCards]] '''ಮೀರಾ ಮುಖರ್ಜಿ''' (೧೯೨೩-೧೯೯೮) ಒಬ್ಬ ಭಾರತೀಯ ಶಿಲ್ಪಿ ಮತ್ತು ಲೇಖಕಿ, ಪ್ರಾಚೀನ ಬಂಗಾಳಿ ಶಿಲ್ಪ ಕಲೆಗೆ ಆಧುನಿಕತೆಯನ್ನು ತರಲು ಹೆಸರುವಾಸಿಯಾಗಿದ್ದಾರೆ. ಇವರು ನವೀನ ಕಂಚಿನ ಎರಕಹೊಯ್ದ ತಂತ್ರಗಳನ್ನು ಬಳಸಿದ್ದಾರೆಂದು ತಿಳಿದುಬಂದಿದೆ, ಕಳೆದುಹೋದ ಮೇಣದ ಎರಕಹೊಯ್ದವನ್ನು ಬಳಸಿಕೊಳ್ಳುವ ಧೋಕ್ರಾ, ವಿಧಾನವನ್ನು ಸುಧಾರಿಸುತ್ತದೆ. ಇವರು [[ಛತ್ತೀಸ್‌ಘಡ್|ಛತ್ತೀಸ್ಗಢದ]] ಬಸ್ತಾರ್ ಶಿಲ್ಪಕಲೆ ಸಂಪ್ರದಾಯದ ತರಬೇತಿ ದಿನಗಳಲ್ಲಿ ಕಲಿತರು.ಇವರು ಕಲೆಗೆ ನೀಡಿದ ಕೊಡುಗೆಗಳಿಗಾಗಿ ೧೯೯೨ ರಲ್ಲಿ ಭಾರತ ಸರ್ಕಾರದಿಂದ [[ಪದ್ಮಶ್ರೀ|ಪದ್ಮಶ್ರೀಯ]] ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದರು. == ಆರಂಭಿಕ ಜೀವನ ಮತ್ತು ಶಿಕ್ಷಣ == ೧೯೨೩ ರಲ್ಲಿ ಕೋಲ್ಕತಾದ ದ್ವಿಜೇಂದ್ರಮೋಹನ್ ಮುಖರ್ಜಿ ಮತ್ತು ಬಿನಾಪಾನಿ ದೇವಿ ದಂಪತಿಗಳಿಗೆ ಜನಿಸಿದ ಮೀರಾ ಮುಖರ್ಜಿ, ಅಬನೀಂದ್ರನಾಥ ಟ್ಯಾಗೋರ್ ಅವರ ''ಇಂಡಿಯನ್ ಸೊಸೈಟಿ ಆಫ್ ಓರಿಯೆಂಟಲ್ ಆರ್ಟ್‌ನಲ್ಲಿ'' ಕಲೆಯ ಆರಂಭಿಕ ತರಬೇತಿಯನ್ನು ಪಡೆದರು, ಅಲ್ಲಿ ಅವರು ೧೯೪೧ ರ ತಮ್ಮ ಮದುವೆಯವರೆಗೂ ಇದ್ದರು. ವಿವಾಹವು ಅಲ್ಪಕಾಲಿಕವಾಗಿತ್ತು ಮತ್ತು ವಿಚ್ಛೇದನದ ನಂತರ ಮುಖರ್ಜಿ ಅವರು ತಮ್ಮ ಕಲಾ ಅಧ್ಯಯನವನ್ನು ಪುನರಾರಂಭಿಸಿದರು, ಕೋಲ್ಕತ್ತಾದ ಸರ್ಕಾರಿ ಕಲಾ ಮತ್ತು ಕರಕುಶಲ ಕಾಲೇಜು ಮತ್ತು ದೆಹಲಿಯ ದೆಹಲಿ ಪಾಲಿಟೆಕ್ನಿಕ್ (ಇಂದಿನ ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ ) ಮತ್ತು ಚಿತ್ರಕಲೆಯಲ್ಲಿ, ಗ್ರಾಫಿಕ್ಸ್ ಮತ್ತು ಶಿಲ್ಪಕಲೆಯಲ್ಲಿ ಡಿಪ್ಲೋಮಾ ಪಡೆದರು.ನಂತರ, ಅವರು ೧೯೫೧ ರಲ್ಲಿ [[ಶಾಂತಿನಿಕೇತನ|ಶಾಂತಿನಿಕೇತನಕ್ಕೆ]] ಭೇಟಿ ನೀಡಿದ ಇಂಡೋನೇಷಿಯಾದ ಕಲಾವಿದ ಅಫಂಡಿಗೆ ಸಹಾಯ ಮಾಡಿದರು. ೧೯೫೨ ರಲ್ಲಿ ಮೊದಲ ಏಕವ್ಯಕ್ತಿ ಪ್ರದರ್ಶನವನ್ನು ಅನುಸರಿಸಿ , ಮ್ಯೂನಿಚ್‌ನ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌ನಲ್ಲಿ ತನ್ನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅವರು ೧೯೫೩ ರಲ್ಲಿ ಇಂಡೋ-ಜರ್ಮನ್ ಫೆಲೋಶಿಪ್ ಪಡೆದರು.[[:de:Toni Stadler junior|ಟೋನಿ ಸ್ಟಾಡ್ಲರ್]] ಮತ್ತು [[:de:Heinrich Kirchner|ಹೆನ್ರಿಚ್ ಕಿರ್ಚ್ನರ್]] ಅವರ ಅಡಿಯಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು . ಮುಖರ್ಜಿಯವರನ್ನು ವರ್ಣಚಿತ್ರಕಾರರಿಂದ ಶಿಲ್ಪಿಯಾಗಿ ಪರಿವರ್ತನೆಯಾಗುವುದನ್ನು ಬೆಂಬಲಿಸಿದರು. <ref name="Shapes of a legacy">{{Cite web|url=http://www.thehindu.com/todays-paper/tp-features/tp-metroplus/shapes-of-a-legacy/article2858666.ece|title=Shapes of a legacy|date=4 February 2012|access-date=23 October 2015}}</ref> ಅವರು ೧೯೫೭ ರಲ್ಲಿ ಭಾರತಕ್ಕೆ ಮರಳಿದರು ಮತ್ತು ಕುರ್ಸಿಯಾಂಗ್‌ನ ಡೌಹಿಲ್ ಶಾಲೆಯಲ್ಲಿ ಕಲಾ ಶಿಕ್ಷಕಿಯಾಗಿ ಕೆಲಸವನ್ನು ಪಡೆದರು. ಅಲ್ಲಿ ೧೯೫೯ ರವರೆಗೆ ಇದ್ದರು. ಇಲ್ಲಿಂದ, ಅವರು ಕೋಲ್ಕತ್ತಾದ [https://web.archive.org/web/20151015004421/http://www.prattmemorial.in/ ಪ್ರಾಟ್ ಮೆಮೋರಿಯಲ್ ಶಾಲೆಗೆ] ತೆರಳಿದರು ಮತ್ತು 1960 ರಲ್ಲಿ ರಾಜೀನಾಮೆ ನೀಡುವ ಮೊದಲು ಅಲ್ಲಿ ಒಂದು ವರ್ಷ ಕಲಿಸಿದರು. <ref name="MEERA MUKHERJEE (1923–1998)" /> <ref>{{Cite web|url=https://progressiveartistsgroup.com/meera-mukherjee-1923-1998/|title=Meera Mukherjee (1923-1998)|last=Kalra|first=Vikash|date=2021-09-18|website=Progressive Artists Group|language=en-US|access-date=2021-09-27}}</ref> == ವೃತ್ತಿ ಮತ್ತು ಪ್ರಭಾವಗಳು == ಭಾರತಕ್ಕೆ ಹಿಂದಿರುಗಿದ ನಂತರ, ಮುಖರ್ಜಿಯವರು ಮಧ್ಯ ಭಾರತದಲ್ಲಿ ಲೋಹ-ಕುಶಲಕರ್ಮಿಗಳ ಕರಕುಶಲ ಅಭ್ಯಾಸಗಳನ್ನು ದಾಖಲಿಸಲು ಆಂಥ್ರೊಪೊಲಾಜಿಕಲ್ ಸರ್ವೆ ಆಫ್ ಇಂಡಿಯಾ (ASI) ನಿಂದ ನಿಯೋಜಿಸಲ್ಪಟ್ಟರು. ೧೯೬೧ ರಿಂದ ೧೯೬೪ ರವರೆಗೆ, ಅವರು ASI ನಲ್ಲಿ ಹಿರಿಯ ಸಂಶೋಧನಾ ಫೆಲೋಶಿಪ್ ಆಗಿ ಕೆಲಸ ಮಾಡಿದರು. ನಂತರ ಭಾರತ ಮತ್ತು ನೇಪಾಳದಾದ್ಯಂತ ಲೋಹದ ಕುಶಲಕರ್ಮಿಗಳ ಮೇಲೆ ಸಮೀಕ್ಷೆಗಳನ್ನು ನಡೆಸುವುದನ್ನು ಮುಂದುವರೆಸಿದರು. ಭಾರತದಲ್ಲಿ ಆಕೆಯ ಪ್ರಯಾಣವು [[ಮಧ್ಯ ಪ್ರದೇಶ|ಮಧ್ಯಪ್ರದೇಶ]], ಪೂರ್ವ ಮತ್ತು ದಕ್ಷಿಣದ ಬುಡಕಟ್ಟು ಜನರ ಹೃದಯಭಾಗದಾದ್ಯಂತ ಹರಡಿತು. ಕುಶಲಕರ್ಮಿಗಳ ದೈನಂದಿನ ಜೀವನದೊಂದಿಗೆ ಕಲಾ ಪ್ರಕಾರಗಳ ಸಂಗಮವನ್ನು ಕಂಡುಕೊಳ್ಳುವ ಅನ್ವೇಷಣೆಯಲ್ಲಿದ್ದರು. ಹಿರಿಯ ಸಹೋದ್ಯೋಗಿಯಾಗಿದ್ದ ಅವಧಿಯಲ್ಲಿ, ಇವರು ಪ್ರಭಾಶ್ ಸೇನ್ ಮತ್ತು [[ಕಮಲಾದೇವಿ ಚಟ್ಟೋಪಾಧ್ಯಾಯ|ಕಮಲಾದೇವಿ ಚಟ್ಟೋಪಾಧ್ಯಾಯರಂತಹ]] 'ಜೀವಂತ ಸಂಪ್ರದಾಯಗಳ' ಪ್ರವರ್ತಕರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. <ref name=":0">{{Cite journal|last=Sunderason|first=Sanjukta|title=&quot;Sculpture of Undulating Lives&quot;: Meera Mukherjee&#39;s Arts of Motion&quot;|url=https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_|journal=Aziatische Kunst, journal of the Royal Society of Friends of Asian Art ( KVVAK), the Netherlands|language=en}}<cite class="citation journal cs1" data-ve-ignore="true" id="CITEREFSunderason">Sunderason, Sanjukta. [https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_ "&#x22;Sculpture of Undulating Lives&#x22;: Meera Mukherjee&#x27;s Arts of Motion&#x22;"]. ''Aziatische Kunst, journal of the Royal Society of Friends of Asian Art ( KVVAK), the Netherlands''.</cite></ref> ಮುಖರ್ಜಿಯವರು ನಡೆಸಿದ ಸಂಶೋಧನೆ ಮತ್ತು ದಾಖಲೀಕರಣವು ಕ್ರಮೇಣ ಅವರನ್ನು 'ಕಲಾವಿದ-ಮಾನವಶಾಸ್ತ್ರಜ್ಞ'ರನ್ನಾಗಿಸಿತು. ಅವರು ತಮ್ಮ ಸ್ವಂತ ಕೆಲಸದಲ್ಲಿ ಜಾನಪದ ಕಲೆಯ ತಂತ್ರಗಳನ್ನು ಅಳವಡಿಸಲು ಪ್ರಾರಂಭಿಸಿದರು . ಭಾರತದ ಜಾನಪದ ಕಲೆಗಳ ಕಡೆಗೆ ಇವರ ಒಲವು ಆರಂಭದಲ್ಲಿ ಸ್ಟಾಡ್ಲರ್‌ನಿಂದ ಪ್ರಭಾವಿತವಾಗಿತ್ತು. ಇವರು ಮೀರಾ ಅವರ ಕಲೆಗೆ ಯುರೋಪ್‌ನಲ್ಲಿ ಅಲ್ಲ, ಅವರ ಸ್ವಂತ ದೇಶದ ಸ್ಥಳೀಯ ಸಂಪ್ರದಾಯಗಳಲ್ಲಿ ಸ್ಫೂರ್ತಿಯನ್ನು ಕಂಡುಕೊಳ್ಳುವಂತೆ ಕೇಳಿಕೊಂಡರು. <ref name=":0">{{Cite journal|last=Sunderason|first=Sanjukta|title=&quot;Sculpture of Undulating Lives&quot;: Meera Mukherjee&#39;s Arts of Motion&quot;|url=https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_|journal=Aziatische Kunst, journal of the Royal Society of Friends of Asian Art ( KVVAK), the Netherlands|language=en}}<cite class="citation journal cs1" data-ve-ignore="true" id="CITEREFSunderason">Sunderason, Sanjukta. [https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_ "&#x22;Sculpture of Undulating Lives&#x22;: Meera Mukherjee&#x27;s Arts of Motion&#x22;"]. ''Aziatische Kunst, journal of the Royal Society of Friends of Asian Art ( KVVAK), the Netherlands''.</cite></ref> ಮುಖರ್ಜಿಯವರು [[ಛತ್ತೀಸ್‌ಘಡ್|ಛತ್ತೀಸ್‌ಗಢದ]] ಬಸ್ತಾರ್‌ನ ಬುಡಕಟ್ಟು ಕುಶಲಕರ್ಮಿಗಳ ಅಡಿಯಲ್ಲಿ ಧೋಕ್ರಾ ಎರಕದ ತಂತ್ರದಲ್ಲಿ ತರಬೇತಿ ಪಡೆದರು. ೧೯೭೦ ಮತ್ತು ೮೦ ರ ದಶಕದಲ್ಲಿ, ಅವರು [[ಜರ್ಮನಿ]], [[ಯುನೈಟೆಡ್ ಕಿಂಗ್‌ಡಂ|ಯುನೈಟೆಡ್ ಕಿಂಗ್‌ಡಮ್]] ಮತ್ತು [[ಜಪಾನ್|ಜಪಾನ್‌ನೊಂದಿಗೆ]] [[ಕೊಲ್ಕತ್ತ|ಕೋಲ್ಕತ್ತಾ]] ಮತ್ತು [[ದೆಹಲಿ|ದೆಹಲಿಯಲ್ಲಿ]] ತಮ್ಮ ಕೃತಿಗಳನ್ನು ಪ್ರದರ್ಶಿಸಲು ಪ್ರಾರಂಭಿಸಿದರು. <ref name=":0">{{Cite journal|last=Sunderason|first=Sanjukta|title=&quot;Sculpture of Undulating Lives&quot;: Meera Mukherjee&#39;s Arts of Motion&quot;|url=https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_|journal=Aziatische Kunst, journal of the Royal Society of Friends of Asian Art ( KVVAK), the Netherlands|language=en}}<cite class="citation journal cs1" data-ve-ignore="true" id="CITEREFSunderason">Sunderason, Sanjukta. [https://www.academia.edu/43355025/_Sculpture_of_Undulating_Lives_Meera_Mukherjees_Arts_of_Motion_ "&#x22;Sculpture of Undulating Lives&#x22;: Meera Mukherjee&#x27;s Arts of Motion&#x22;"]. ''Aziatische Kunst, journal of the Royal Society of Friends of Asian Art ( KVVAK), the Netherlands''.</cite></ref> ವರ್ಷಕ್ಕೆ ಕೆಲವೇ ತುಣುಕುಗಳನ್ನು ರಚಿಸಲು ಹೆಸರುವಾಸಿಯಾಗಿರುವ ಅವರು ''ಕಳಿಂಗದಲ್ಲಿ ಅಶೋಕ'', ''ಭೂಮಿಯ ವಾಹಕಗಳು'', ''ಮರದ ಕೆಳಗೆ ಕೆಲಸ ಮಾಡುವ ಸ್ಮಿತ್‌ಗಳು'', ''ತಾಯಿ ಮತ್ತು ಮಗು'', ''ಸೃಷ್ಟಿ'', ನಿರ್ಮಲ್ ಸೇನ್‌ಗುಪ್ತಾ ''ಅವರ ವದಂತಿ'' ಮತ್ತು ''ಭಾವಚಿತ್ರದಂತಹ'' ಅನೇಕ ಗಮನಾರ್ಹ ಕೃತಿಗಳನ್ನು ರಚಿಸಿದ್ದಾರೆ. <ref name="Blouinartinfo profile">{{Cite web|url=http://www.blouinartinfo.com/artists/meera-mukherjee-129591|title=Blouinartinfo profile|date=2015|publisher=Blouinartinfo|access-date=23 October 2015}}<cite class="citation web cs1" data-ve-ignore="true">[http://www.blouinartinfo.com/artists/meera-mukherjee-129591 "Blouinartinfo profile"]. Blouinartinfo. 2015<span class="reference-accessdate">. Retrieved <span class="nowrap">23 October</span> 2015</span>.</cite></ref> ಆಕೆಯ ಸೃಷ್ಟಿಗಳಲ್ಲಿ ಒಂದಾದ ''ಚಕ್ರವರ್ತಿ'' ಅಶೋಕನನ್ನು ನವದೆಹಲಿಯ ITC ಮೌರ್ಯ ನಂದಿಯಾ ಗಾರ್ಡನ್ಸ್‌ನಲ್ಲಿ ಪ್ರದರ್ಶಿಸಲಾಗಿದೆ. <ref name="Meera Mukherjee's sculpture at Nandiya Garden">{{Cite web|url=http://www.welcomzestlounge.in/article/index/articledetail/id/56|title=Meera Mukherjee's sculpture at Nandiya Garden|date=2015|publisher=Welcome Zest Lounge|access-date=23 October 2015}}<cite class="citation web cs1" data-ve-ignore="true">[http://www.welcomzestlounge.in/article/index/articledetail/id/56 "Meera Mukherjee's sculpture at Nandiya Garden"]. Welcome Zest Lounge. 2015<span class="reference-accessdate">. Retrieved <span class="nowrap">23 October</span> 2015</span>.</cite></ref> ಅವರ ಕೃತಿಗಳು ಕ್ರಿಸ್ಟೀಸ್ <ref name="Christie's the Art People profile">{{Cite web|url=http://artist.christies.com/Meera-Mukherjee-62111-bio.aspx#loadProfileContent|title=Christie's the Art People profile|date=2015|publisher=Christie's the Art People|access-date=23 October 2015}}<cite class="citation web cs1" data-ve-ignore="true">[http://artist.christies.com/Meera-Mukherjee-62111-bio.aspx#loadProfileContent "Christie's the Art People profile"]. Christie's the Art People. 2015<span class="reference-accessdate">. Retrieved <span class="nowrap">23 October</span> 2015</span>.</cite></ref> ಮತ್ತು ಅಮೂಲ್ಯವಾದಂತಹ ಅನೇಕ ಅಂತರರಾಷ್ಟ್ರೀಯ ಹರಾಜುಗಳಲ್ಲಿ ಕಾಣಿಸಿಕೊಂಡಿವೆ. <ref name="Invaluable profile">{{Cite web|url=http://www.invaluable.com/artist/mukherjee-meera-0e3ag8edr9|title=Invaluable profile|date=2015|publisher=Invaluable|access-date=23 October 2015}}</ref> ಅದೇ ಸಮಯದಲ್ಲಿ, ಅವರು ಮಕ್ಕಳ ಕಥೆಗಳ ಬರಹಗಾರರಾಗಿ ವೃತ್ತಿಜೀವನವನ್ನು ಮುಂದುವರೆಸಿದರು ಮತ್ತು ಕೆಲವು ಪುಸ್ತಕಗಳನ್ನು ಪ್ರಕಟಿಸಿದರು, ''ಲಿಟಲ್ ಫ್ಲವರ್ ಶೆಫಾಲಿ ಮತ್ತು ಇತರ ಕಥೆಗಳು'', <ref name="Little Flower Shefali and Other Stories">{{Cite book|title=Little Flower Shefali and Other Stories|last=Meera Mukherjee|publisher=Seagull Books|year=1998|isbn=978-8170461791|pages=52}}</ref> ''ಕಲೋ ಮತ್ತು ಕೋಯೆಲ್'' <ref name="Kalo and the Koel">{{Cite book|title=Kalo and the Koel|last=Meera Mukherjee|publisher=Seagull Books|year=1998|isbn=978-8170461548|pages=32}}</ref> ಮತ್ತು ''ಕ್ಯಾಚಿಂಗ್ ಫಿಶ್ ಮತ್ತು ಇತರ ಕಥೆಗಳು'' <ref name="Catching Fish and Other Stories">{{Cite book|title=Little Flower Shefali and Other Stories|last=Meera Mukherjee|publisher=Seagull Books|year=2000|isbn=978-8170461807|pages=51}}</ref> ಇವರ ಕೆಲವು ಗಮನಾರ್ಹವಾದವುಗಳಾಗಿವೆ. ಅವರು ೧೯೭೮ ''ರಲ್ಲಿ ಭಾರತದಲ್ಲಿ ಮೆಟಲ್ ಕ್ರಾಫ್ಟ್'' ಎಂಬ ಒಂದು ಮೊನೊಗ್ರಾಫ್ ಅನ್ನು ಪ್ರಕಟಿಸಿದರು ಮತ್ತು ೧೯೭೯ ''ರಲ್ಲಿ ಭಾರತದಲ್ಲಿ ಮೆಟಲ್'' ಕ್ರಾಫ್ಟ್ಸ್‌ಮೆನ್ ಎಂಬ ಸಾಂಪ್ರದಾಯಿಕ ಲೋಹದ ಕರಕುಶಲತೆಯ ಎರಡು ಪುಸ್ತಕಗಳನ್ನು ಪ್ರಕಟಿಸಿದರು <ref name="Metal Craftsmen in India">{{Cite book|url=http://www.ansi.gov.in/library_pdf/Annotated_catalogue_2004.pdf|title=Metal Craftsmen in India|last=Meera Mukherjee|publisher=Anthropological Survey of India|year=1978|pages=461|access-date=23 October 2015|archive-url=https://web.archive.org/web/20161020113556/http://www.ansi.gov.in/library_pdf/Annotated_catalogue_2004.pdf|archive-date=20 October 2016}}</ref> <ref name="In Search of Viswakarma">{{Cite book|title=In Search of Viswakarma|last=Meera Mukherjee|year=1994|pages=120}}</ref> ೧೯೯೪ ''ರಲ್ಲಿ ವಿಶ್ವಕರ್ಮ ಹುಡುಕಾಟದಲ್ಲಿ ಯನ್ನು ಪ್ರಕಟಿಸಿದರು.'' ಮೀರಾ ಮುಖರ್ಜಿಯವರು ೧೯೯೮ ರಲ್ಲಿ ತಮ್ಮ ೭೫ ರ <ref name="MEERA MUKHERJEE (1923–1998)">{{Cite web|url=http://www.streeshakti.com/bookM.aspx?author=18|title=MEERA MUKHERJEE (1923–1998)|date=2015|publisher=Stree Shakti|access-date=23 October 2015}}<cite class="citation web cs1" data-ve-ignore="true">[http://www.streeshakti.com/bookM.aspx?author=18 "MEERA MUKHERJEE (1923–1998)"]. Stree Shakti. 2015<span class="reference-accessdate">. Retrieved <span class="nowrap">23 October</span> 2015</span>.</cite></ref> ವಯಸ್ಸಿನಲ್ಲಿ ನಿಧನರಾದರು. == ಪ್ರಶಸ್ತಿಗಳು ಮತ್ತು ಗೌರವಗಳು == ಮುಖರ್ಜಿಯವರು ೧೯೬೮ [[ಭಾರತದ ರಾಷ್ಟ್ರಪತಿ|ರಲ್ಲಿ ಭಾರತದ ರಾಷ್ಟ್ರಪತಿಗಳಿಂದ]] ಮಾಸ್ಟರ್ ಕ್ರಾಫ್ಟ್ಸ್‌ಮ್ಯಾನ್‌ಗಾಗಿ ಪತ್ರಿಕಾ ಪ್ರಶಸ್ತಿಯನ್ನು ಪಡೆದರು. ಭಾರತ ಸರ್ಕಾರದ ಎಮೆರಿಟಸ್ ಫೆಲೋ, ಅವರು ೧೯೭೬ ರಲ್ಲಿ ಕೋಲ್ಕತ್ತಾ ಲೇಡೀಸ್ ಸ್ಟಡಿ ಗ್ರೂಪ್‌ನಿಂದ ಶ್ರೇಷ್ಠ ಪ್ರಶಸ್ತಿಯನ್ನು ಮತ್ತು ೧೯೮೧ ರಲ್ಲಿ ಪಶ್ಚಿಮ ಬಂಗಾಳ ಸರ್ಕಾರದಿಂದ ಅಬನೀಂದ್ರ ಪ್ರಶಸ್ತಿಯನ್ನು ಪಡೆದರು. ಅವರು ೧೯೮೪ ರಿಂದ ೧೯೮೬ ರವರೆಗೆ [[ಸಂಸ್ಕೃತಿ ಸಚಿವಾಲಯ (ಭಾರತ)|ಸಂಸ್ಕೃತಿ ಸಚಿವಾಲಯದಿಂದ]] ಫೆಲೋಶಿಪ್ <ref name="MEERA MUKHERJEE (1923–1998)">{{Cite web|url=http://www.streeshakti.com/bookM.aspx?author=18|title=MEERA MUKHERJEE (1923–1998)|date=2015|publisher=Stree Shakti|access-date=23 October 2015}}<cite class="citation web cs1" data-ve-ignore="true">[http://www.streeshakti.com/bookM.aspx?author=18 "MEERA MUKHERJEE (1923–1998)"]. Stree Shakti. 2015<span class="reference-accessdate">. Retrieved <span class="nowrap">23 October</span> 2015</span>.</cite></ref>. ಭಾರತ ಸರ್ಕಾರವು ಇವರಿಗೆ ೧೯೯೨ ರಲ್ಲಿ [[ಪದ್ಮಶ್ರೀ]] ನಾಗರಿಕ ಗೌರವವನ್ನು ನೀಡಿತು <ref name="Padma Awards">{{Cite web|url=http://mha.nic.in/sites/upload_files/mha/files/LST-PDAWD-2013.pdf|title=Padma Awards|date=2015|publisher=Ministry of Home Affairs, Government of India|archive-url=https://web.archive.org/web/20151015193758/http://mha.nic.in/sites/upload_files/mha/files/LST-PDAWD-2013.pdf|archive-date=15 October 2015|access-date=21 July 2015}}<cite class="citation web cs1" data-ve-ignore="true">[https://web.archive.org/web/20151015193758/http://mha.nic.in/sites/upload_files/mha/files/LST-PDAWD-2013.pdf "Padma Awards"] <span class="cs1-format">(PDF)</span>. Ministry of Home Affairs, Government of India. 2015. Archived from [http://mha.nic.in/sites/upload_files/mha/files/LST-PDAWD-2013.pdf the original] <span class="cs1-format">(PDF)</span> on 15 October 2015<span class="reference-accessdate">. Retrieved <span class="nowrap">21 July</span> 2015</span>.</cite></ref> == ಗ್ರಂಥಸೂಚಿ == * {{Cite book|title=Little Flower Shefali and Other Stories|last=Mukherjee|first=Meera|publisher=Seagull Books|year=1998|isbn=978-8170461791|pages=52}} * {{Cite book|title=Kalo and the Koel|last=Mukherjee|first=Meera|publisher=Seagull Books|year=1998|isbn=978-8170461548|pages=32}} * {{Cite book|title=Little Flower Shefali and Other Stories|last=Mukherjee|first=Meera|publisher=Seagull Books|year=2000|isbn=978-8170461807|pages=51}} * {{Cite book|title=Metal Craftsmen in India|last=Mukherjee|first=Meera|publisher=Anthropological Survey of India|year=1978|pages=461}} * {{Cite book|title=Metal Craft in India|last=Mukherjee|first=Meera|publisher=Anthropological Survey of India|year=1979|pages=}} * {{Cite book|title=In Search of Viswakarma|last=Mukherjee|first=Meera|year=1994|pages=120}} * {{Cite book|title=Folk Metal Craft of Eastern India|last=Mukherjee|first=Meera|last2=Ghosh|first2=D. P.|publisher=All India Handicrafts Board, Ministry of Commerce, Government of India|year=1977}} == ಉಲ್ಲೇಖಗಳು == {{Reflist}} <nowiki> [[ವರ್ಗ:೧೯೯೮ ನಿಧನ]] [[ವರ್ಗ:೧೯೨೩ ಜನನ]]</nowiki> bvlak8gblnofi285j5f7vlzgi17kv8p ಸದಸ್ಯರ ಚರ್ಚೆಪುಟ:Vandana Geetha 3 144177 1111255 2022-08-02T13:15:36Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Vandana Geetha}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೩:೧೫, ೨ ಆಗಸ್ಟ್ ೨೦೨೨ (UTC) 1r8dtqv660t495937ysdw7x1rehp82x ಸದಸ್ಯ:Lakshmi N Swamy/ಅಕ್ಕಾದೇವಿ 2 144178 1111262 2022-08-02T13:41:50Z Lakshmi N Swamy 77249 "[[:en:Special:Redirect/revision/1029576378|Akkadevi]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು wikitext text/x-wiki {{Infobox royalty|embed=|name=Akkadevi|title=|titletext=|more=|type=Princess|image=|image_size=|alt=|caption=|succession=|moretext=|reign=|reign-type=|coronation=|cor-type=|predecessor=|pre-type=|successor=|suc-type=|regent=|reg-type=|birth_name=|birth_date={{birth year|1010}}|birth_place=|death_date={{death year and age|1064|1010}}|death_place=|burial_date=|burial_place=|spouse=|spouse-type=|consort=<!-- yes or no -->|issue=<!--list children in order of birth. Use {{plainlist}} or {{unbulleted list}} -->|issue-link=|issue-pipe=|issue-type=|full name=|era name=|era dates=|regnal name=|posthumous name=|temple name=|house=Chalukya|house-type=|father=|mother=|religion=|occupation=|signature_type=|signature=|module=}} '''ಅಕ್ಕಾದೇವಿ''' ( [[ಕನ್ನಡ|ಕನ್ನಡದಲ್ಲಿ]] ಅಕ್ಕದೀವಿ, ಅಕ್ಕದೀವಿ, ಅಕ್ಕದೀವಿ), ೧೦೧೦-೧೦೬೪ CE <ref>Woman, Her History and Her Struggle for Emancipation, By B. S. Chandrababu, L. Thilagavathi. p.158</ref> [[ಕರ್ನಾಟಕ|ಕರ್ನಾಟಕದ]] [[ಚಾಲುಕ್ಯ]] ರಾಜವಂಶದ ರಾಜಕುಮಾರಿ ಮತ್ತು ಕಿಶುಕಾಡು(ಇಂದಿನ [[ಬೀದರ್]], ಬಾಗಲಕೋಟೆ, [[ವಿಜಯಪುರ ಜಿಲ್ಲೆ|ಬಿಜಾಪುರ]] ಜಿಲ್ಲೆಗಳು) ಎಂದು ಕರೆಯಲ್ಪಡುತ್ತಿದ್ದ ಪ್ರದೇಶದ ರಾಜ್ಯಪಾಲೆ ಆಗಿದ್ದರು. ಅವರು ಪಶ್ಚಿಮ ಚಾಲುಕ್ಯರ ರಾಜ ಜಯಸಿಂಹ II ರ ಸಹೋದರಿ ಮತ್ತು ಸೋಮೇಶ್ವರ I ರ ಚಿಕ್ಕಮ್ಮ. ಅಕ್ಕಾದೇವಿ ಸಮರ್ಥ ಆಡಳಿತಗಾರ್ತಿ ಮತ್ತು ಸಮರ್ಥ ಸೇನಾಪತಿಯ೦ದು ಹೆಸರುವಾಸಿಯಾಗಿದ್ದರು. <ref>{{Cite book|url=https://archive.org/details/encyclopaediaofi00raja|title=Encyclopaedia of Indian culture, Volume 3|last=Saletore|first=Rajaram Narayan|publisher=University of Michigan|year=1983|isbn=978-0-391-02332-1|url-access=registration}}</ref> ಅವರನ್ನು ಗುಣದಬೆಡಂಗಿ("ಸದ್ಗುಣಗಳ ಸೌಂದರ್ಯ") ಎಂದೂ ಕರೆಯಲಾಗುತ್ತಿತ್ತು. <ref>{{Cite book|url=https://books.google.com/books?id=IMXWAAAAMAAJ|title=Jain Journal, Volume 37|publisher=Jain Bhawan|year=2002|pages=8}}</ref> ಚಾಲುಕ್ಯರ ಆಳ್ವಿಕೆಯು ದಕ್ಷಿಣ ಭಾರತದ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಮತ್ತು ಕರ್ನಾಟಕದ ಇತಿಹಾಸದಲ್ಲಿ ಸುವರ್ಣಯುಗವನ್ನು ಗುರುತಿಸುತ್ತದೆ. ಚಾಲುಕ್ಯರು ೬೦೦ ವರ್ಷಗಳ ಕಾಲ ಭಾರತದ [[ದಖ್ಖನ್ ಪೀಠಭೂಮಿ|ಡೆಕ್ಕನ್]] ಪ್ರಸ್ಥಭೂಮಿಯನ್ನು ಆಳಿದರು. ಅಕ್ಕಾದೇವಿಯು ಪಶ್ಚಿಮ ಚಾಲುಕ್ಯ ಸಾಮ್ರಾಜ್ಯದ ಭಾಗವಾಗಿದ್ದರು. ಅವರು [[ಚೋಳ ವಂಶ|ಚೋಳರೊಂದಿಗೆ]] ಮತ್ತು ಅವರ ದೂರದ ಸೋದರಸಂಬಂಧಿಗಳಾದ ವೆಂಗಿಯ ಪೂರ್ವ ಚಾಲುಕ್ಯರೊಂದಿಗೆ ನಿರಂತರ ಸಂಘರ್ಷದಲ್ಲಿದ್ದರು. ಅಕ್ಕಾದೇವಿಯ ಆಳ್ವಿಕೆಯ ಅವಧಿಯಲ್ಲಿ, ಅವರು ತಮ್ಮ ಪ್ರಾಂತ್ಯವನ್ನು ವಿಸ್ತರಿಸಿದರು, ಅನುದಾನದ ಮೂಲಕ ಶಿಕ್ಷಣವನ್ನು ಪ್ರೋತ್ಸಾಹಿಸಿದರು ಮತ್ತು [[ಜೈನ ಧರ್ಮ|ಜೈನ]] ಮತ್ತು [[ಹಿಂದೂ]] ದೇವಾಲಯಗಳಿಗೆ ಉದಾರವಾಗಿ ದಾನ ನೀಡಿದರು. <ref>{{Cite book|url=https://books.google.com/books?id=5CczZrHsc7EC&pg=PA107|title=Social Life in Medieval Karnataka|last=Kamat|first=Jyotsna|publisher=Abhinav Publications|year=1980|isbn=978-0-8364-0554-5|pages=107}}</ref> ಅಕ್ಕಾದೇವಿಯನ್ನು "ಮಹಾನ್ ಖ್ಯಾತಿ ಮತ್ತು ಪರಿಣಾಮದ ವ್ಯಕ್ತಿತ್ವ" ಎಂದು ಕರೆಯಲಾಗಿದೆ. <ref name="kadamba">{{Cite book|url=https://books.google.com/books?id=voseAAAAMAAJ|title=The Kadambas|last=Mishra|first=Phanikanta|publisher=Mithila Prakasana|year=1979|pages=53, 71}}</ref> ೧೦೨೨ ರ ಶಾಸನವು ಅವರನ್ನು ಯುದ್ಧದಲ್ಲಿ [[ಭೈರವಿ(ದೇವತೆ)|ಭೈರವಿಯಂತೆ]] ಧೈರ್ಯಶಾಲಿ ಎಂದು ಕರೆಯುತ್ತದೆ. <ref>{{Cite book|url=https://books.google.com/books?id=TeK1AAAAIAAJ&q=Akkadevi|title=The Cāḷukyas of Kalyāṇi, from circa 973 A.D. to 1200 A.D.: based mainly on epigraphical sources|last=Murari|first=Krishna|publisher=Concept Pub. Co.|year=1977|pages=52, 61–62}}</ref> ಸ್ಥಳೀಯ ದಂಗೆಯನ್ನು ಹತ್ತಿಕ್ಕಲು ಅವರು ಗೋಕಾಗೆ ಅಥವಾ ಗೋಕಾಕ್ ಕೋಟೆಗೆ ಮುತ್ತಿಗೆ ಹಾಕಿದರು. <ref name="kadamba" /> ಮತ್ತು [[ಬ್ರಾಹ್ಮಣ|ಬ್ರಾಹ್ಮಣರಿಗೆ]] ಅನುದಾನ ನೀಡುವ ಮೂಲಕ ಶಿಕ್ಷಣವನ್ನು ಪ್ರೋತ್ಸಾಹಿಸಿದರು ಎಂದು ಹೇಳಲಾಗುತ್ತದೆ. == ಉಲ್ಲೇಖಗಳು == {{Reflist}} <nowiki> [[ವರ್ಗ:ಕರ್ನಾಟಕದ ಇತಿಹಾಸ]]</nowiki> i778w4jypma0le8mujmrt309xve8xum 1111265 1111262 2022-08-02T13:44:06Z Lakshmi N Swamy 77249 wikitext text/x-wiki {{Infobox royalty|embed=|name=ಅಕ್ಕಾದೇವಿ|title=|titletext=|more=|type=Princess|image=|image_size=|alt=|caption=|succession=|moretext=|reign=|reign-type=|coronation=|cor-type=|predecessor=|pre-type=|successor=|suc-type=|regent=|reg-type=|birth_name=|birth_date={{birth year|೧೦೧೦}}|birth_place=|death_date={{death year and age|೧೦೬೪|೧೦೧೦}}|death_place=|burial_date=|burial_place=|spouse=|spouse-type=|consort=<!-- yes or no -->|issue=<!--list children in order of birth. Use {{plainlist}} or {{unbulleted list}} -->|issue-link=|issue-pipe=|issue-type=|full name=|era name=|era dates=|regnal name=|posthumous name=|temple name=|house=ಚಾಲುಕ್ಯ|house-type=|father=|mother=|religion=|occupation=|signature_type=|signature=|module=}} '''ಅಕ್ಕಾದೇವಿ''' ( [[ಕನ್ನಡ|ಕನ್ನಡದಲ್ಲಿ]] ಅಕ್ಕದೀವಿ, ಅಕ್ಕದೀವಿ, ಅಕ್ಕದೀವಿ), ೧೦೧೦-೧೦೬೪ CE <ref>Woman, Her History and Her Struggle for Emancipation, By B. S. Chandrababu, L. Thilagavathi. p.158</ref> [[ಕರ್ನಾಟಕ|ಕರ್ನಾಟಕದ]] [[ಚಾಲುಕ್ಯ]] ರಾಜವಂಶದ ರಾಜಕುಮಾರಿ ಮತ್ತು ಕಿಶುಕಾಡು(ಇಂದಿನ [[ಬೀದರ್]], ಬಾಗಲಕೋಟೆ, [[ವಿಜಯಪುರ ಜಿಲ್ಲೆ|ಬಿಜಾಪುರ]] ಜಿಲ್ಲೆಗಳು) ಎಂದು ಕರೆಯಲ್ಪಡುತ್ತಿದ್ದ ಪ್ರದೇಶದ ರಾಜ್ಯಪಾಲೆ ಆಗಿದ್ದರು. ಅವರು ಪಶ್ಚಿಮ ಚಾಲುಕ್ಯರ ರಾಜ ಜಯಸಿಂಹ II ರ ಸಹೋದರಿ ಮತ್ತು ಸೋಮೇಶ್ವರ I ರ ಚಿಕ್ಕಮ್ಮ. ಅಕ್ಕಾದೇವಿ ಸಮರ್ಥ ಆಡಳಿತಗಾರ್ತಿ ಮತ್ತು ಸಮರ್ಥ ಸೇನಾಪತಿಯ೦ದು ಹೆಸರುವಾಸಿಯಾಗಿದ್ದರು. <ref>{{Cite book|url=https://archive.org/details/encyclopaediaofi00raja|title=Encyclopaedia of Indian culture, Volume 3|last=Saletore|first=Rajaram Narayan|publisher=University of Michigan|year=1983|isbn=978-0-391-02332-1|url-access=registration}}</ref> ಅವರನ್ನು ಗುಣದಬೆಡಂಗಿ("ಸದ್ಗುಣಗಳ ಸೌಂದರ್ಯ") ಎಂದೂ ಕರೆಯಲಾಗುತ್ತಿತ್ತು. <ref>{{Cite book|url=https://books.google.com/books?id=IMXWAAAAMAAJ|title=Jain Journal, Volume 37|publisher=Jain Bhawan|year=2002|pages=8}}</ref> ಚಾಲುಕ್ಯರ ಆಳ್ವಿಕೆಯು ದಕ್ಷಿಣ ಭಾರತದ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಮತ್ತು ಕರ್ನಾಟಕದ ಇತಿಹಾಸದಲ್ಲಿ ಸುವರ್ಣಯುಗವನ್ನು ಗುರುತಿಸುತ್ತದೆ. ಚಾಲುಕ್ಯರು ೬೦೦ ವರ್ಷಗಳ ಕಾಲ ಭಾರತದ [[ದಖ್ಖನ್ ಪೀಠಭೂಮಿ|ಡೆಕ್ಕನ್]] ಪ್ರಸ್ಥಭೂಮಿಯನ್ನು ಆಳಿದರು. ಅಕ್ಕಾದೇವಿಯು ಪಶ್ಚಿಮ ಚಾಲುಕ್ಯ ಸಾಮ್ರಾಜ್ಯದ ಭಾಗವಾಗಿದ್ದರು. ಅವರು [[ಚೋಳ ವಂಶ|ಚೋಳರೊಂದಿಗೆ]] ಮತ್ತು ಅವರ ದೂರದ ಸೋದರಸಂಬಂಧಿಗಳಾದ ವೆಂಗಿಯ ಪೂರ್ವ ಚಾಲುಕ್ಯರೊಂದಿಗೆ ನಿರಂತರ ಸಂಘರ್ಷದಲ್ಲಿದ್ದರು. ಅಕ್ಕಾದೇವಿಯ ಆಳ್ವಿಕೆಯ ಅವಧಿಯಲ್ಲಿ, ಅವರು ತಮ್ಮ ಪ್ರಾಂತ್ಯವನ್ನು ವಿಸ್ತರಿಸಿದರು, ಅನುದಾನದ ಮೂಲಕ ಶಿಕ್ಷಣವನ್ನು ಪ್ರೋತ್ಸಾಹಿಸಿದರು ಮತ್ತು [[ಜೈನ ಧರ್ಮ|ಜೈನ]] ಮತ್ತು [[ಹಿಂದೂ]] ದೇವಾಲಯಗಳಿಗೆ ಉದಾರವಾಗಿ ದಾನ ನೀಡಿದರು. <ref>{{Cite book|url=https://books.google.com/books?id=5CczZrHsc7EC&pg=PA107|title=Social Life in Medieval Karnataka|last=Kamat|first=Jyotsna|publisher=Abhinav Publications|year=1980|isbn=978-0-8364-0554-5|pages=107}}</ref> ಅಕ್ಕಾದೇವಿಯನ್ನು "ಮಹಾನ್ ಖ್ಯಾತಿ ಮತ್ತು ಪರಿಣಾಮದ ವ್ಯಕ್ತಿತ್ವ" ಎಂದು ಕರೆಯಲಾಗಿದೆ. <ref name="kadamba">{{Cite book|url=https://books.google.com/books?id=voseAAAAMAAJ|title=The Kadambas|last=Mishra|first=Phanikanta|publisher=Mithila Prakasana|year=1979|pages=53, 71}}</ref> ೧೦೨೨ ರ ಶಾಸನವು ಅವರನ್ನು ಯುದ್ಧದಲ್ಲಿ [[ಭೈರವಿ(ದೇವತೆ)|ಭೈರವಿಯಂತೆ]] ಧೈರ್ಯಶಾಲಿ ಎಂದು ಕರೆಯುತ್ತದೆ. <ref>{{Cite book|url=https://books.google.com/books?id=TeK1AAAAIAAJ&q=Akkadevi|title=The Cāḷukyas of Kalyāṇi, from circa 973 A.D. to 1200 A.D.: based mainly on epigraphical sources|last=Murari|first=Krishna|publisher=Concept Pub. Co.|year=1977|pages=52, 61–62}}</ref> ಸ್ಥಳೀಯ ದಂಗೆಯನ್ನು ಹತ್ತಿಕ್ಕಲು ಅವರು ಗೋಕಾಗೆ ಅಥವಾ ಗೋಕಾಕ್ ಕೋಟೆಗೆ ಮುತ್ತಿಗೆ ಹಾಕಿದರು. <ref name="kadamba" /> ಮತ್ತು [[ಬ್ರಾಹ್ಮಣ|ಬ್ರಾಹ್ಮಣರಿಗೆ]] ಅನುದಾನ ನೀಡುವ ಮೂಲಕ ಶಿಕ್ಷಣವನ್ನು ಪ್ರೋತ್ಸಾಹಿಸಿದರು ಎಂದು ಹೇಳಲಾಗುತ್ತದೆ. == ಉಲ್ಲೇಖಗಳು == {{Reflist}} [[ವರ್ಗ:ಕರ್ನಾಟಕದ ಇತಿಹಾಸ]] grgdynvu8rqcorwt9zlogcz7rv69q1i 1111266 1111265 2022-08-02T13:46:17Z Lakshmi N Swamy 77249 wikitext text/x-wiki {{Infobox royalty | embed = | name = ಅಕ್ಕಾದೇವಿ | title = | titletext = | more = | type = Princess | image = | image_size = | alt = | caption = | succession = | moretext = | reign = | reign-type = | coronation = | cor-type = | predecessor = | pre-type = | successor = | suc-type = | regent = | reg-type = | birth_name = | birth_date = {{birth year|೧೦೧೦}} | birth_place = | death_date = {{death year and age|೧೦೬೪|೧೦೧೦}} | death_place = | burial_date = | burial_place = | spouse = | spouse-type = | consort = <!-- yes or no --> | issue = <!--list children in order of birth. Use {{plainlist}} or {{unbulleted list}} --> | issue-link = | issue-pipe = | issue-type = | full name = | era name = | era dates = | regnal name = | posthumous name = | temple name = | house = ಚಾಲುಕ್ಯ | house-type = | father = | mother = | religion = | occupation = | signature_type = | signature = | module = }} {{Use dmy dates|date=August 2019}} {{Use Indian English|date=August 2019}} '''ಅಕ್ಕಾದೇವಿ''' ( [[ಕನ್ನಡ|ಕನ್ನಡದಲ್ಲಿ]] ಅಕ್ಕದೀವಿ, ಅಕ್ಕದೀವಿ, ಅಕ್ಕದೀವಿ), ೧೦೧೦-೧೦೬೪ CE <ref>Woman, Her History and Her Struggle for Emancipation, By B. S. Chandrababu, L. Thilagavathi. p.158</ref> [[ಕರ್ನಾಟಕ|ಕರ್ನಾಟಕದ]] [[ಚಾಲುಕ್ಯ]] ರಾಜವಂಶದ ರಾಜಕುಮಾರಿ ಮತ್ತು ಕಿಶುಕಾಡು(ಇಂದಿನ [[ಬೀದರ್]], ಬಾಗಲಕೋಟೆ, [[ವಿಜಯಪುರ ಜಿಲ್ಲೆ|ಬಿಜಾಪುರ]] ಜಿಲ್ಲೆಗಳು) ಎಂದು ಕರೆಯಲ್ಪಡುತ್ತಿದ್ದ ಪ್ರದೇಶದ ರಾಜ್ಯಪಾಲೆ ಆಗಿದ್ದರು. ಅವರು ಪಶ್ಚಿಮ ಚಾಲುಕ್ಯರ ರಾಜ ಜಯಸಿಂಹ II ರ ಸಹೋದರಿ ಮತ್ತು ಸೋಮೇಶ್ವರ I ರ ಚಿಕ್ಕಮ್ಮ. ಅಕ್ಕಾದೇವಿ ಸಮರ್ಥ ಆಡಳಿತಗಾರ್ತಿ ಮತ್ತು ಸಮರ್ಥ ಸೇನಾಪತಿಯ೦ದು ಹೆಸರುವಾಸಿಯಾಗಿದ್ದರು. <ref>{{Cite book|url=https://archive.org/details/encyclopaediaofi00raja|title=Encyclopaedia of Indian culture, Volume 3|last=Saletore|first=Rajaram Narayan|publisher=University of Michigan|year=1983|isbn=978-0-391-02332-1|url-access=registration}}</ref> ಅವರನ್ನು ಗುಣದಬೆಡಂಗಿ("ಸದ್ಗುಣಗಳ ಸೌಂದರ್ಯ") ಎಂದೂ ಕರೆಯಲಾಗುತ್ತಿತ್ತು. <ref>{{Cite book|url=https://books.google.com/books?id=IMXWAAAAMAAJ|title=Jain Journal, Volume 37|publisher=Jain Bhawan|year=2002|pages=8}}</ref> ಚಾಲುಕ್ಯರ ಆಳ್ವಿಕೆಯು ದಕ್ಷಿಣ ಭಾರತದ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಮತ್ತು ಕರ್ನಾಟಕದ ಇತಿಹಾಸದಲ್ಲಿ ಸುವರ್ಣಯುಗವನ್ನು ಗುರುತಿಸುತ್ತದೆ. ಚಾಲುಕ್ಯರು ೬೦೦ ವರ್ಷಗಳ ಕಾಲ ಭಾರತದ [[ದಖ್ಖನ್ ಪೀಠಭೂಮಿ|ಡೆಕ್ಕನ್]] ಪ್ರಸ್ಥಭೂಮಿಯನ್ನು ಆಳಿದರು. ಅಕ್ಕಾದೇವಿಯು ಪಶ್ಚಿಮ ಚಾಲುಕ್ಯ ಸಾಮ್ರಾಜ್ಯದ ಭಾಗವಾಗಿದ್ದರು. ಅವರು [[ಚೋಳ ವಂಶ|ಚೋಳರೊಂದಿಗೆ]] ಮತ್ತು ಅವರ ದೂರದ ಸೋದರಸಂಬಂಧಿಗಳಾದ ವೆಂಗಿಯ ಪೂರ್ವ ಚಾಲುಕ್ಯರೊಂದಿಗೆ ನಿರಂತರ ಸಂಘರ್ಷದಲ್ಲಿದ್ದರು. ಅಕ್ಕಾದೇವಿಯ ಆಳ್ವಿಕೆಯ ಅವಧಿಯಲ್ಲಿ, ಅವರು ತಮ್ಮ ಪ್ರಾಂತ್ಯವನ್ನು ವಿಸ್ತರಿಸಿದರು, ಅನುದಾನದ ಮೂಲಕ ಶಿಕ್ಷಣವನ್ನು ಪ್ರೋತ್ಸಾಹಿಸಿದರು ಮತ್ತು [[ಜೈನ ಧರ್ಮ|ಜೈನ]] ಮತ್ತು [[ಹಿಂದೂ]] ದೇವಾಲಯಗಳಿಗೆ ಉದಾರವಾಗಿ ದಾನ ನೀಡಿದರು. <ref>{{Cite book|url=https://books.google.com/books?id=5CczZrHsc7EC&pg=PA107|title=Social Life in Medieval Karnataka|last=Kamat|first=Jyotsna|publisher=Abhinav Publications|year=1980|isbn=978-0-8364-0554-5|pages=107}}</ref> ಅಕ್ಕಾದೇವಿಯನ್ನು "ಮಹಾನ್ ಖ್ಯಾತಿ ಮತ್ತು ಪರಿಣಾಮದ ವ್ಯಕ್ತಿತ್ವ" ಎಂದು ಕರೆಯಲಾಗಿದೆ. <ref name="kadamba">{{Cite book|url=https://books.google.com/books?id=voseAAAAMAAJ|title=The Kadambas|last=Mishra|first=Phanikanta|publisher=Mithila Prakasana|year=1979|pages=53, 71}}</ref> ೧೦೨೨ ರ ಶಾಸನವು ಅವರನ್ನು ಯುದ್ಧದಲ್ಲಿ [[ಭೈರವಿ(ದೇವತೆ)|ಭೈರವಿಯಂತೆ]] ಧೈರ್ಯಶಾಲಿ ಎಂದು ಕರೆಯುತ್ತದೆ. <ref>{{Cite book|url=https://books.google.com/books?id=TeK1AAAAIAAJ&q=Akkadevi|title=The Cāḷukyas of Kalyāṇi, from circa 973 A.D. to 1200 A.D.: based mainly on epigraphical sources|last=Murari|first=Krishna|publisher=Concept Pub. Co.|year=1977|pages=52, 61–62}}</ref> ಸ್ಥಳೀಯ ದಂಗೆಯನ್ನು ಹತ್ತಿಕ್ಕಲು ಅವರು ಗೋಕಾಗೆ ಅಥವಾ ಗೋಕಾಕ್ ಕೋಟೆಗೆ ಮುತ್ತಿಗೆ ಹಾಕಿದರು. <ref name="kadamba" /> ಮತ್ತು [[ಬ್ರಾಹ್ಮಣ|ಬ್ರಾಹ್ಮಣರಿಗೆ]] ಅನುದಾನ ನೀಡುವ ಮೂಲಕ ಶಿಕ್ಷಣವನ್ನು ಪ್ರೋತ್ಸಾಹಿಸಿದರು ಎಂದು ಹೇಳಲಾಗುತ್ತದೆ. == ಉಲ್ಲೇಖಗಳು == {{Reflist}} [[ವರ್ಗ:ಕರ್ನಾಟಕದ ಇತಿಹಾಸ]] erh9xdhq5htrxxo2f0es3isx0wjucag 1111268 1111266 2022-08-02T13:47:04Z Lakshmi N Swamy 77249 wikitext text/x-wiki {{Infobox royalty | embed = | name = ಅಕ್ಕಾದೇವಿ | title = | titletext = | more = | type = Princess | image = | image_size = | alt = | caption = | succession = | moretext = | reign = | reign-type = | coronation = | cor-type = | predecessor = | pre-type = | successor = | suc-type = | regent = | reg-type = | birth_name = | birth_date = ೧೦೧೦ | birth_place = | death_date = ೧೦೬೪ | death_place = | burial_date = | burial_place = | spouse = | spouse-type = | consort = <!-- yes or no --> | issue = <!--list children in order of birth. Use {{plainlist}} or {{unbulleted list}} --> | issue-link = | issue-pipe = | issue-type = | full name = | era name = | era dates = | regnal name = | posthumous name = | temple name = | house = ಚಾಲುಕ್ಯ | house-type = | father = | mother = | religion = | occupation = | signature_type = | signature = | module = }} '''ಅಕ್ಕಾದೇವಿ''' ( [[ಕನ್ನಡ|ಕನ್ನಡದಲ್ಲಿ]] ಅಕ್ಕದೀವಿ, ಅಕ್ಕದೀವಿ, ಅಕ್ಕದೀವಿ), ೧೦೧೦-೧೦೬೪ CE <ref>Woman, Her History and Her Struggle for Emancipation, By B. S. Chandrababu, L. Thilagavathi. p.158</ref> [[ಕರ್ನಾಟಕ|ಕರ್ನಾಟಕದ]] [[ಚಾಲುಕ್ಯ]] ರಾಜವಂಶದ ರಾಜಕುಮಾರಿ ಮತ್ತು ಕಿಶುಕಾಡು(ಇಂದಿನ [[ಬೀದರ್]], ಬಾಗಲಕೋಟೆ, [[ವಿಜಯಪುರ ಜಿಲ್ಲೆ|ಬಿಜಾಪುರ]] ಜಿಲ್ಲೆಗಳು) ಎಂದು ಕರೆಯಲ್ಪಡುತ್ತಿದ್ದ ಪ್ರದೇಶದ ರಾಜ್ಯಪಾಲೆ ಆಗಿದ್ದರು. ಅವರು ಪಶ್ಚಿಮ ಚಾಲುಕ್ಯರ ರಾಜ ಜಯಸಿಂಹ II ರ ಸಹೋದರಿ ಮತ್ತು ಸೋಮೇಶ್ವರ I ರ ಚಿಕ್ಕಮ್ಮ. ಅಕ್ಕಾದೇವಿ ಸಮರ್ಥ ಆಡಳಿತಗಾರ್ತಿ ಮತ್ತು ಸಮರ್ಥ ಸೇನಾಪತಿಯ೦ದು ಹೆಸರುವಾಸಿಯಾಗಿದ್ದರು. <ref>{{Cite book|url=https://archive.org/details/encyclopaediaofi00raja|title=Encyclopaedia of Indian culture, Volume 3|last=Saletore|first=Rajaram Narayan|publisher=University of Michigan|year=1983|isbn=978-0-391-02332-1|url-access=registration}}</ref> ಅವರನ್ನು ಗುಣದಬೆಡಂಗಿ("ಸದ್ಗುಣಗಳ ಸೌಂದರ್ಯ") ಎಂದೂ ಕರೆಯಲಾಗುತ್ತಿತ್ತು. <ref>{{Cite book|url=https://books.google.com/books?id=IMXWAAAAMAAJ|title=Jain Journal, Volume 37|publisher=Jain Bhawan|year=2002|pages=8}}</ref> ಚಾಲುಕ್ಯರ ಆಳ್ವಿಕೆಯು ದಕ್ಷಿಣ ಭಾರತದ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಮತ್ತು ಕರ್ನಾಟಕದ ಇತಿಹಾಸದಲ್ಲಿ ಸುವರ್ಣಯುಗವನ್ನು ಗುರುತಿಸುತ್ತದೆ. ಚಾಲುಕ್ಯರು ೬೦೦ ವರ್ಷಗಳ ಕಾಲ ಭಾರತದ [[ದಖ್ಖನ್ ಪೀಠಭೂಮಿ|ಡೆಕ್ಕನ್]] ಪ್ರಸ್ಥಭೂಮಿಯನ್ನು ಆಳಿದರು. ಅಕ್ಕಾದೇವಿಯು ಪಶ್ಚಿಮ ಚಾಲುಕ್ಯ ಸಾಮ್ರಾಜ್ಯದ ಭಾಗವಾಗಿದ್ದರು. ಅವರು [[ಚೋಳ ವಂಶ|ಚೋಳರೊಂದಿಗೆ]] ಮತ್ತು ಅವರ ದೂರದ ಸೋದರಸಂಬಂಧಿಗಳಾದ ವೆಂಗಿಯ ಪೂರ್ವ ಚಾಲುಕ್ಯರೊಂದಿಗೆ ನಿರಂತರ ಸಂಘರ್ಷದಲ್ಲಿದ್ದರು. ಅಕ್ಕಾದೇವಿಯ ಆಳ್ವಿಕೆಯ ಅವಧಿಯಲ್ಲಿ, ಅವರು ತಮ್ಮ ಪ್ರಾಂತ್ಯವನ್ನು ವಿಸ್ತರಿಸಿದರು, ಅನುದಾನದ ಮೂಲಕ ಶಿಕ್ಷಣವನ್ನು ಪ್ರೋತ್ಸಾಹಿಸಿದರು ಮತ್ತು [[ಜೈನ ಧರ್ಮ|ಜೈನ]] ಮತ್ತು [[ಹಿಂದೂ]] ದೇವಾಲಯಗಳಿಗೆ ಉದಾರವಾಗಿ ದಾನ ನೀಡಿದರು. <ref>{{Cite book|url=https://books.google.com/books?id=5CczZrHsc7EC&pg=PA107|title=Social Life in Medieval Karnataka|last=Kamat|first=Jyotsna|publisher=Abhinav Publications|year=1980|isbn=978-0-8364-0554-5|pages=107}}</ref> ಅಕ್ಕಾದೇವಿಯನ್ನು "ಮಹಾನ್ ಖ್ಯಾತಿ ಮತ್ತು ಪರಿಣಾಮದ ವ್ಯಕ್ತಿತ್ವ" ಎಂದು ಕರೆಯಲಾಗಿದೆ. <ref name="kadamba">{{Cite book|url=https://books.google.com/books?id=voseAAAAMAAJ|title=The Kadambas|last=Mishra|first=Phanikanta|publisher=Mithila Prakasana|year=1979|pages=53, 71}}</ref> ೧೦೨೨ ರ ಶಾಸನವು ಅವರನ್ನು ಯುದ್ಧದಲ್ಲಿ [[ಭೈರವಿ(ದೇವತೆ)|ಭೈರವಿಯಂತೆ]] ಧೈರ್ಯಶಾಲಿ ಎಂದು ಕರೆಯುತ್ತದೆ. <ref>{{Cite book|url=https://books.google.com/books?id=TeK1AAAAIAAJ&q=Akkadevi|title=The Cāḷukyas of Kalyāṇi, from circa 973 A.D. to 1200 A.D.: based mainly on epigraphical sources|last=Murari|first=Krishna|publisher=Concept Pub. Co.|year=1977|pages=52, 61–62}}</ref> ಸ್ಥಳೀಯ ದಂಗೆಯನ್ನು ಹತ್ತಿಕ್ಕಲು ಅವರು ಗೋಕಾಗೆ ಅಥವಾ ಗೋಕಾಕ್ ಕೋಟೆಗೆ ಮುತ್ತಿಗೆ ಹಾಕಿದರು. <ref name="kadamba" /> ಮತ್ತು [[ಬ್ರಾಹ್ಮಣ|ಬ್ರಾಹ್ಮಣರಿಗೆ]] ಅನುದಾನ ನೀಡುವ ಮೂಲಕ ಶಿಕ್ಷಣವನ್ನು ಪ್ರೋತ್ಸಾಹಿಸಿದರು ಎಂದು ಹೇಳಲಾಗುತ್ತದೆ. == ಉಲ್ಲೇಖಗಳು == {{Reflist}} [[ವರ್ಗ:ಕರ್ನಾಟಕದ ಇತಿಹಾಸ]] rqymlo07n86udo5b7kbk2hfq9pzfwfn 1111270 1111268 2022-08-02T13:48:00Z Lakshmi N Swamy 77249 wikitext text/x-wiki {{Infobox royalty | embed = | name = ಅಕ್ಕಾದೇವಿ | title = | titletext = | more = | type = Princess | image = | image_size = | alt = | caption = | succession = | moretext = | reign = | reign-type = | coronation = | cor-type = | predecessor = | pre-type = | successor = | suc-type = | regent = | reg-type = | birth_name = | birth_date = ೧೦೧೦ | birth_place = | death_date = ೧೦೬೪ | death_place = | burial_date = | burial_place = | spouse = | spouse-type = | consort = <!-- yes or no --> | issue = <!--list children in order of birth. Use {{plainlist}} or {{unbulleted list}} --> | issue-link = | issue-pipe = | issue-type = | full name = | era name = | era dates = | regnal name = | posthumous name = | temple name = | ರಾಜ ಮನೆತನ = ಚಾಲುಕ್ಯ | house-type = | father = | mother = | religion = | occupation = | signature_type = | signature = | module = }} '''ಅಕ್ಕಾದೇವಿ''' ( [[ಕನ್ನಡ|ಕನ್ನಡದಲ್ಲಿ]] ಅಕ್ಕದೀವಿ, ಅಕ್ಕದೀವಿ, ಅಕ್ಕದೀವಿ), ೧೦೧೦-೧೦೬೪ CE <ref>Woman, Her History and Her Struggle for Emancipation, By B. S. Chandrababu, L. Thilagavathi. p.158</ref> [[ಕರ್ನಾಟಕ|ಕರ್ನಾಟಕದ]] [[ಚಾಲುಕ್ಯ]] ರಾಜವಂಶದ ರಾಜಕುಮಾರಿ ಮತ್ತು ಕಿಶುಕಾಡು(ಇಂದಿನ [[ಬೀದರ್]], ಬಾಗಲಕೋಟೆ, [[ವಿಜಯಪುರ ಜಿಲ್ಲೆ|ಬಿಜಾಪುರ]] ಜಿಲ್ಲೆಗಳು) ಎಂದು ಕರೆಯಲ್ಪಡುತ್ತಿದ್ದ ಪ್ರದೇಶದ ರಾಜ್ಯಪಾಲೆ ಆಗಿದ್ದರು. ಅವರು ಪಶ್ಚಿಮ ಚಾಲುಕ್ಯರ ರಾಜ ಜಯಸಿಂಹ II ರ ಸಹೋದರಿ ಮತ್ತು ಸೋಮೇಶ್ವರ I ರ ಚಿಕ್ಕಮ್ಮ. ಅಕ್ಕಾದೇವಿ ಸಮರ್ಥ ಆಡಳಿತಗಾರ್ತಿ ಮತ್ತು ಸಮರ್ಥ ಸೇನಾಪತಿಯ೦ದು ಹೆಸರುವಾಸಿಯಾಗಿದ್ದರು. <ref>{{Cite book|url=https://archive.org/details/encyclopaediaofi00raja|title=Encyclopaedia of Indian culture, Volume 3|last=Saletore|first=Rajaram Narayan|publisher=University of Michigan|year=1983|isbn=978-0-391-02332-1|url-access=registration}}</ref> ಅವರನ್ನು ಗುಣದಬೆಡಂಗಿ("ಸದ್ಗುಣಗಳ ಸೌಂದರ್ಯ") ಎಂದೂ ಕರೆಯಲಾಗುತ್ತಿತ್ತು. <ref>{{Cite book|url=https://books.google.com/books?id=IMXWAAAAMAAJ|title=Jain Journal, Volume 37|publisher=Jain Bhawan|year=2002|pages=8}}</ref> ಚಾಲುಕ್ಯರ ಆಳ್ವಿಕೆಯು ದಕ್ಷಿಣ ಭಾರತದ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಮತ್ತು ಕರ್ನಾಟಕದ ಇತಿಹಾಸದಲ್ಲಿ ಸುವರ್ಣಯುಗವನ್ನು ಗುರುತಿಸುತ್ತದೆ. ಚಾಲುಕ್ಯರು ೬೦೦ ವರ್ಷಗಳ ಕಾಲ ಭಾರತದ [[ದಖ್ಖನ್ ಪೀಠಭೂಮಿ|ಡೆಕ್ಕನ್]] ಪ್ರಸ್ಥಭೂಮಿಯನ್ನು ಆಳಿದರು. ಅಕ್ಕಾದೇವಿಯು ಪಶ್ಚಿಮ ಚಾಲುಕ್ಯ ಸಾಮ್ರಾಜ್ಯದ ಭಾಗವಾಗಿದ್ದರು. ಅವರು [[ಚೋಳ ವಂಶ|ಚೋಳರೊಂದಿಗೆ]] ಮತ್ತು ಅವರ ದೂರದ ಸೋದರಸಂಬಂಧಿಗಳಾದ ವೆಂಗಿಯ ಪೂರ್ವ ಚಾಲುಕ್ಯರೊಂದಿಗೆ ನಿರಂತರ ಸಂಘರ್ಷದಲ್ಲಿದ್ದರು. ಅಕ್ಕಾದೇವಿಯ ಆಳ್ವಿಕೆಯ ಅವಧಿಯಲ್ಲಿ, ಅವರು ತಮ್ಮ ಪ್ರಾಂತ್ಯವನ್ನು ವಿಸ್ತರಿಸಿದರು, ಅನುದಾನದ ಮೂಲಕ ಶಿಕ್ಷಣವನ್ನು ಪ್ರೋತ್ಸಾಹಿಸಿದರು ಮತ್ತು [[ಜೈನ ಧರ್ಮ|ಜೈನ]] ಮತ್ತು [[ಹಿಂದೂ]] ದೇವಾಲಯಗಳಿಗೆ ಉದಾರವಾಗಿ ದಾನ ನೀಡಿದರು. <ref>{{Cite book|url=https://books.google.com/books?id=5CczZrHsc7EC&pg=PA107|title=Social Life in Medieval Karnataka|last=Kamat|first=Jyotsna|publisher=Abhinav Publications|year=1980|isbn=978-0-8364-0554-5|pages=107}}</ref> ಅಕ್ಕಾದೇವಿಯನ್ನು "ಮಹಾನ್ ಖ್ಯಾತಿ ಮತ್ತು ಪರಿಣಾಮದ ವ್ಯಕ್ತಿತ್ವ" ಎಂದು ಕರೆಯಲಾಗಿದೆ. <ref name="kadamba">{{Cite book|url=https://books.google.com/books?id=voseAAAAMAAJ|title=The Kadambas|last=Mishra|first=Phanikanta|publisher=Mithila Prakasana|year=1979|pages=53, 71}}</ref> ೧೦೨೨ ರ ಶಾಸನವು ಅವರನ್ನು ಯುದ್ಧದಲ್ಲಿ [[ಭೈರವಿ(ದೇವತೆ)|ಭೈರವಿಯಂತೆ]] ಧೈರ್ಯಶಾಲಿ ಎಂದು ಕರೆಯುತ್ತದೆ. <ref>{{Cite book|url=https://books.google.com/books?id=TeK1AAAAIAAJ&q=Akkadevi|title=The Cāḷukyas of Kalyāṇi, from circa 973 A.D. to 1200 A.D.: based mainly on epigraphical sources|last=Murari|first=Krishna|publisher=Concept Pub. Co.|year=1977|pages=52, 61–62}}</ref> ಸ್ಥಳೀಯ ದಂಗೆಯನ್ನು ಹತ್ತಿಕ್ಕಲು ಅವರು ಗೋಕಾಗೆ ಅಥವಾ ಗೋಕಾಕ್ ಕೋಟೆಗೆ ಮುತ್ತಿಗೆ ಹಾಕಿದರು. <ref name="kadamba" /> ಮತ್ತು [[ಬ್ರಾಹ್ಮಣ|ಬ್ರಾಹ್ಮಣರಿಗೆ]] ಅನುದಾನ ನೀಡುವ ಮೂಲಕ ಶಿಕ್ಷಣವನ್ನು ಪ್ರೋತ್ಸಾಹಿಸಿದರು ಎಂದು ಹೇಳಲಾಗುತ್ತದೆ. == ಉಲ್ಲೇಖಗಳು == {{Reflist}} [[ವರ್ಗ:ಕರ್ನಾಟಕದ ಇತಿಹಾಸ]] oorv6vmm2fcv2so0ah6ux7za5hl41xq 1111271 1111270 2022-08-02T13:49:04Z Lakshmi N Swamy 77249 wikitext text/x-wiki {{Infobox royalty | embed = | name = ಅಕ್ಕಾದೇವಿ | title = | titletext = | more = | type = Princess | image = | image_size = | alt = | caption = | succession = | moretext = | reign = | reign-type = | coronation = | cor-type = | predecessor = | pre-type = | successor = | suc-type = | regent = | reg-type = | birth_name = | birth_date = ೧೦೧೦ | birth_place = | death_date = ೧೦೬೪ | death_place = | burial_date = | burial_place = | spouse = | spouse-type = | consort = <!-- yes or no --> | issue = <!--list children in order of birth. Use {{plainlist}} or {{unbulleted list}} --> | issue-link = | issue-pipe = | issue-type = | full name = | era name = | era dates = | regnal name = | posthumous name = | temple name = | house = ಚಾಲುಕ್ಯ | house-type = | father = | mother = | religion = | occupation = | signature_type = | signature = | module = }} '''ಅಕ್ಕಾದೇವಿ''' ( [[ಕನ್ನಡ|ಕನ್ನಡದಲ್ಲಿ]] ಅಕ್ಕದೀವಿ, ಅಕ್ಕದೀವಿ, ಅಕ್ಕದೀವಿ), ೧೦೧೦-೧೦೬೪ CE <ref>Woman, Her History and Her Struggle for Emancipation, By B. S. Chandrababu, L. Thilagavathi. p.158</ref> [[ಕರ್ನಾಟಕ|ಕರ್ನಾಟಕದ]] [[ಚಾಲುಕ್ಯ]] ರಾಜವಂಶದ ರಾಜಕುಮಾರಿ ಮತ್ತು ಕಿಶುಕಾಡು(ಇಂದಿನ [[ಬೀದರ್]], ಬಾಗಲಕೋಟೆ, [[ವಿಜಯಪುರ ಜಿಲ್ಲೆ|ಬಿಜಾಪುರ]] ಜಿಲ್ಲೆಗಳು) ಎಂದು ಕರೆಯಲ್ಪಡುತ್ತಿದ್ದ ಪ್ರದೇಶದ ರಾಜ್ಯಪಾಲೆ ಆಗಿದ್ದರು. ಅವರು ಪಶ್ಚಿಮ ಚಾಲುಕ್ಯರ ರಾಜ ಜಯಸಿಂಹ II ರ ಸಹೋದರಿ ಮತ್ತು ಸೋಮೇಶ್ವರ I ರ ಚಿಕ್ಕಮ್ಮ. ಅಕ್ಕಾದೇವಿ ಸಮರ್ಥ ಆಡಳಿತಗಾರ್ತಿ ಮತ್ತು ಸಮರ್ಥ ಸೇನಾಪತಿಯ೦ದು ಹೆಸರುವಾಸಿಯಾಗಿದ್ದರು. <ref>{{Cite book|url=https://archive.org/details/encyclopaediaofi00raja|title=Encyclopaedia of Indian culture, Volume 3|last=Saletore|first=Rajaram Narayan|publisher=University of Michigan|year=1983|isbn=978-0-391-02332-1|url-access=registration}}</ref> ಅವರನ್ನು ಗುಣದಬೆಡಂಗಿ("ಸದ್ಗುಣಗಳ ಸೌಂದರ್ಯ") ಎಂದೂ ಕರೆಯಲಾಗುತ್ತಿತ್ತು. <ref>{{Cite book|url=https://books.google.com/books?id=IMXWAAAAMAAJ|title=Jain Journal, Volume 37|publisher=Jain Bhawan|year=2002|pages=8}}</ref> ಚಾಲುಕ್ಯರ ಆಳ್ವಿಕೆಯು ದಕ್ಷಿಣ ಭಾರತದ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಮತ್ತು ಕರ್ನಾಟಕದ ಇತಿಹಾಸದಲ್ಲಿ ಸುವರ್ಣಯುಗವನ್ನು ಗುರುತಿಸುತ್ತದೆ. ಚಾಲುಕ್ಯರು ೬೦೦ ವರ್ಷಗಳ ಕಾಲ ಭಾರತದ [[ದಖ್ಖನ್ ಪೀಠಭೂಮಿ|ಡೆಕ್ಕನ್]] ಪ್ರಸ್ಥಭೂಮಿಯನ್ನು ಆಳಿದರು. ಅಕ್ಕಾದೇವಿಯು ಪಶ್ಚಿಮ ಚಾಲುಕ್ಯ ಸಾಮ್ರಾಜ್ಯದ ಭಾಗವಾಗಿದ್ದರು. ಅವರು [[ಚೋಳ ವಂಶ|ಚೋಳರೊಂದಿಗೆ]] ಮತ್ತು ಅವರ ದೂರದ ಸೋದರಸಂಬಂಧಿಗಳಾದ ವೆಂಗಿಯ ಪೂರ್ವ ಚಾಲುಕ್ಯರೊಂದಿಗೆ ನಿರಂತರ ಸಂಘರ್ಷದಲ್ಲಿದ್ದರು. ಅಕ್ಕಾದೇವಿಯ ಆಳ್ವಿಕೆಯ ಅವಧಿಯಲ್ಲಿ, ಅವರು ತಮ್ಮ ಪ್ರಾಂತ್ಯವನ್ನು ವಿಸ್ತರಿಸಿದರು, ಅನುದಾನದ ಮೂಲಕ ಶಿಕ್ಷಣವನ್ನು ಪ್ರೋತ್ಸಾಹಿಸಿದರು ಮತ್ತು [[ಜೈನ ಧರ್ಮ|ಜೈನ]] ಮತ್ತು [[ಹಿಂದೂ]] ದೇವಾಲಯಗಳಿಗೆ ಉದಾರವಾಗಿ ದಾನ ನೀಡಿದರು. <ref>{{Cite book|url=https://books.google.com/books?id=5CczZrHsc7EC&pg=PA107|title=Social Life in Medieval Karnataka|last=Kamat|first=Jyotsna|publisher=Abhinav Publications|year=1980|isbn=978-0-8364-0554-5|pages=107}}</ref> ಅಕ್ಕಾದೇವಿಯನ್ನು "ಮಹಾನ್ ಖ್ಯಾತಿ ಮತ್ತು ಪರಿಣಾಮದ ವ್ಯಕ್ತಿತ್ವ" ಎಂದು ಕರೆಯಲಾಗಿದೆ. <ref name="kadamba">{{Cite book|url=https://books.google.com/books?id=voseAAAAMAAJ|title=The Kadambas|last=Mishra|first=Phanikanta|publisher=Mithila Prakasana|year=1979|pages=53, 71}}</ref> ೧೦೨೨ ರ ಶಾಸನವು ಅವರನ್ನು ಯುದ್ಧದಲ್ಲಿ [[ಭೈರವಿ(ದೇವತೆ)|ಭೈರವಿಯಂತೆ]] ಧೈರ್ಯಶಾಲಿ ಎಂದು ಕರೆಯುತ್ತದೆ. <ref>{{Cite book|url=https://books.google.com/books?id=TeK1AAAAIAAJ&q=Akkadevi|title=The Cāḷukyas of Kalyāṇi, from circa 973 A.D. to 1200 A.D.: based mainly on epigraphical sources|last=Murari|first=Krishna|publisher=Concept Pub. Co.|year=1977|pages=52, 61–62}}</ref> ಸ್ಥಳೀಯ ದಂಗೆಯನ್ನು ಹತ್ತಿಕ್ಕಲು ಅವರು ಗೋಕಾಗೆ ಅಥವಾ ಗೋಕಾಕ್ ಕೋಟೆಗೆ ಮುತ್ತಿಗೆ ಹಾಕಿದರು. <ref name="kadamba" /> ಮತ್ತು [[ಬ್ರಾಹ್ಮಣ|ಬ್ರಾಹ್ಮಣರಿಗೆ]] ಅನುದಾನ ನೀಡುವ ಮೂಲಕ ಶಿಕ್ಷಣವನ್ನು ಪ್ರೋತ್ಸಾಹಿಸಿದರು ಎಂದು ಹೇಳಲಾಗುತ್ತದೆ. == ಉಲ್ಲೇಖಗಳು == {{Reflist}} [[ವರ್ಗ:ಕರ್ನಾಟಕದ ಇತಿಹಾಸ]] rqymlo07n86udo5b7kbk2hfq9pzfwfn 1111272 1111271 2022-08-02T13:50:34Z Lakshmi N Swamy 77249 wikitext text/x-wiki {{Infobox royalty | embed = | name = ಅಕ್ಕಾದೇವಿ | title = | titletext = | more = | type = Princess | image = | image_size = | alt = | caption = | succession = | moretext = | reign = | reign-type = | coronation = | cor-type = | predecessor = | pre-type = | successor = | suc-type = | regent = | reg-type = | birth_name = | birth_date = ೧೦೧೦ | birth_place = | death_date = ೧೦೬೪ | death_place = | burial_date = | burial_place = | spouse = | spouse-type = | consort = <!-- yes or no --> | issue = <!--list children in order of birth. Use {{plainlist}} or {{unbulleted list}} --> | issue-link = | issue-pipe = | issue-type = | full name = | era name = | era dates = | regnal name = | posthumous name = | temple name = | house = ಚಾಲುಕ್ಯ | house-type = | father = | mother = | religion = | occupation = | signature_type = | signature = | module = }} '''ಅಕ್ಕಾದೇವಿ''' ( [[ಕನ್ನಡ|ಕನ್ನಡದಲ್ಲಿ]] ಅಕ್ಕದೇವಿ, ಅಕ್ಕದೀವಿ, ಅಕ್ಕಾದೀವಿ), ೧೦೧೦-೧೦೬೪ CE <ref>Woman, Her History and Her Struggle for Emancipation, By B. S. Chandrababu, L. Thilagavathi. p.158</ref> [[ಕರ್ನಾಟಕ|ಕರ್ನಾಟಕದ]] [[ಚಾಲುಕ್ಯ]] ರಾಜವಂಶದ ರಾಜಕುಮಾರಿ ಮತ್ತು ಕಿಶುಕಾಡು(ಇಂದಿನ [[ಬೀದರ್]], ಬಾಗಲಕೋಟೆ, [[ವಿಜಯಪುರ ಜಿಲ್ಲೆ|ಬಿಜಾಪುರ]] ಜಿಲ್ಲೆಗಳು) ಎಂದು ಕರೆಯಲ್ಪಡುತ್ತಿದ್ದ ಪ್ರದೇಶದ ರಾಜ್ಯಪಾಲೆ ಆಗಿದ್ದರು. ಅವರು ಪಶ್ಚಿಮ ಚಾಲುಕ್ಯರ ರಾಜ ಜಯಸಿಂಹ II ರ ಸಹೋದರಿ ಮತ್ತು ಸೋಮೇಶ್ವರ I ರ ಚಿಕ್ಕಮ್ಮ. ಅಕ್ಕಾದೇವಿ ಸಮರ್ಥ ಆಡಳಿತಗಾರ್ತಿ ಮತ್ತು ಸಮರ್ಥ ಸೇನಾಪತಿಯ೦ದು ಹೆಸರುವಾಸಿಯಾಗಿದ್ದರು. <ref>{{Cite book|url=https://archive.org/details/encyclopaediaofi00raja|title=Encyclopaedia of Indian culture, Volume 3|last=Saletore|first=Rajaram Narayan|publisher=University of Michigan|year=1983|isbn=978-0-391-02332-1|url-access=registration}}</ref> ಅವರನ್ನು ಗುಣದಬೆಡಂಗಿ("ಸದ್ಗುಣಗಳ ಸೌಂದರ್ಯ") ಎಂದೂ ಕರೆಯಲಾಗುತ್ತಿತ್ತು. <ref>{{Cite book|url=https://books.google.com/books?id=IMXWAAAAMAAJ|title=Jain Journal, Volume 37|publisher=Jain Bhawan|year=2002|pages=8}}</ref> ಚಾಲುಕ್ಯರ ಆಳ್ವಿಕೆಯು ದಕ್ಷಿಣ ಭಾರತದ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಮತ್ತು ಕರ್ನಾಟಕದ ಇತಿಹಾಸದಲ್ಲಿ ಸುವರ್ಣಯುಗವನ್ನು ಗುರುತಿಸುತ್ತದೆ. ಚಾಲುಕ್ಯರು ೬೦೦ ವರ್ಷಗಳ ಕಾಲ ಭಾರತದ [[ದಖ್ಖನ್ ಪೀಠಭೂಮಿ|ಡೆಕ್ಕನ್]] ಪ್ರಸ್ಥಭೂಮಿಯನ್ನು ಆಳಿದರು. ಅಕ್ಕಾದೇವಿಯು ಪಶ್ಚಿಮ ಚಾಲುಕ್ಯ ಸಾಮ್ರಾಜ್ಯದ ಭಾಗವಾಗಿದ್ದರು. ಅವರು [[ಚೋಳ ವಂಶ|ಚೋಳರೊಂದಿಗೆ]] ಮತ್ತು ಅವರ ದೂರದ ಸೋದರಸಂಬಂಧಿಗಳಾದ ವೆಂಗಿಯ ಪೂರ್ವ ಚಾಲುಕ್ಯರೊಂದಿಗೆ ನಿರಂತರ ಸಂಘರ್ಷದಲ್ಲಿದ್ದರು. ಅಕ್ಕಾದೇವಿಯ ಆಳ್ವಿಕೆಯ ಅವಧಿಯಲ್ಲಿ, ಅವರು ತಮ್ಮ ಪ್ರಾಂತ್ಯವನ್ನು ವಿಸ್ತರಿಸಿದರು, ಅನುದಾನದ ಮೂಲಕ ಶಿಕ್ಷಣವನ್ನು ಪ್ರೋತ್ಸಾಹಿಸಿದರು ಮತ್ತು [[ಜೈನ ಧರ್ಮ|ಜೈನ]] ಮತ್ತು [[ಹಿಂದೂ]] ದೇವಾಲಯಗಳಿಗೆ ಉದಾರವಾಗಿ ದಾನ ನೀಡಿದರು. <ref>{{Cite book|url=https://books.google.com/books?id=5CczZrHsc7EC&pg=PA107|title=Social Life in Medieval Karnataka|last=Kamat|first=Jyotsna|publisher=Abhinav Publications|year=1980|isbn=978-0-8364-0554-5|pages=107}}</ref> ಅಕ್ಕಾದೇವಿಯನ್ನು "ಮಹಾನ್ ಖ್ಯಾತಿ ಮತ್ತು ಪರಿಣಾಮದ ವ್ಯಕ್ತಿತ್ವ" ಎಂದು ಕರೆಯಲಾಗಿದೆ. <ref name="kadamba">{{Cite book|url=https://books.google.com/books?id=voseAAAAMAAJ|title=The Kadambas|last=Mishra|first=Phanikanta|publisher=Mithila Prakasana|year=1979|pages=53, 71}}</ref> ೧೦೨೨ ರ ಶಾಸನವು ಅವರನ್ನು ಯುದ್ಧದಲ್ಲಿ [[ಭೈರವಿ(ದೇವತೆ)|ಭೈರವಿಯಂತೆ]] ಧೈರ್ಯಶಾಲಿ ಎಂದು ಕರೆಯುತ್ತದೆ. <ref>{{Cite book|url=https://books.google.com/books?id=TeK1AAAAIAAJ&q=Akkadevi|title=The Cāḷukyas of Kalyāṇi, from circa 973 A.D. to 1200 A.D.: based mainly on epigraphical sources|last=Murari|first=Krishna|publisher=Concept Pub. Co.|year=1977|pages=52, 61–62}}</ref> ಸ್ಥಳೀಯ ದಂಗೆಯನ್ನು ಹತ್ತಿಕ್ಕಲು ಅವರು ಗೋಕಾಗೆ ಅಥವಾ ಗೋಕಾಕ್ ಕೋಟೆಗೆ ಮುತ್ತಿಗೆ ಹಾಕಿದರು. <ref name="kadamba" /> ಮತ್ತು [[ಬ್ರಾಹ್ಮಣ|ಬ್ರಾಹ್ಮಣರಿಗೆ]] ಅನುದಾನ ನೀಡುವ ಮೂಲಕ ಶಿಕ್ಷಣವನ್ನು ಪ್ರೋತ್ಸಾಹಿಸಿದರು ಎಂದು ಹೇಳಲಾಗುತ್ತದೆ. == ಉಲ್ಲೇಖಗಳು == {{Reflist}} [[ವರ್ಗ:ಕರ್ನಾಟಕದ ಇತಿಹಾಸ]] fnjwb5o5dkk0y3k91zhfucbui193jn2 1111273 1111272 2022-08-02T13:52:49Z Lakshmi N Swamy 77249 wikitext text/x-wiki {{Infobox royalty | embed = | name = ಅಕ್ಕಾದೇವಿ | title = | titletext = | more = | type = Princess | image = | image_size = | alt = | caption = | succession = | moretext = | reign = | reign-type = | coronation = | cor-type = | predecessor = | pre-type = | successor = | suc-type = | regent = | reg-type = | birth_name = | birth_date = ೧೦೧೦ | birth_place = | death_date = ೧೦೬೪ | death_place = | burial_date = | burial_place = | spouse = | spouse-type = | consort = <!-- yes or no --> | issue = <!--list children in order of birth. Use {{plainlist}} or {{unbulleted list}} --> | issue-link = | issue-pipe = | issue-type = | full name = | era name = | era dates = | regnal name = | posthumous name = | temple name = | house = ಚಾಲುಕ್ಯ | house-type = | father = | mother = | religion = | occupation = | signature_type = | signature = | module = }} '''ಅಕ್ಕಾದೇವಿ''' ( [[ಕನ್ನಡ|ಕನ್ನಡದಲ್ಲಿ]] ಅಕ್ಕದೇವಿ, ಅಕ್ಕದೀವಿ, ಅಕ್ಕಾದೀವಿ), ೧೦೧೦-೧೦೬೪ CE <ref>Woman, Her History and Her Struggle for Emancipation, By B. S. Chandrababu, L. Thilagavathi. p.158</ref> [[ಕರ್ನಾಟಕ|ಕರ್ನಾಟಕದ]] [[ಚಾಲುಕ್ಯ]] ರಾಜವಂಶದ ರಾಜಕುಮಾರಿ ಮತ್ತು ಕಿಶುಕಾಡು(ಇಂದಿನ [[ಬೀದರ್]], ಬಾಗಲಕೋಟೆ, [[ವಿಜಯಪುರ ಜಿಲ್ಲೆ|ಬಿಜಾಪುರ]] ಜಿಲ್ಲೆಗಳು) ಎಂದು ಕರೆಯಲ್ಪಡುತ್ತಿದ್ದ ಪ್ರದೇಶದ ರಾಜ್ಯಪಾಲೆ ಆಗಿದ್ದರು. ಅವರು ಪಶ್ಚಿಮ ಚಾಲುಕ್ಯರ ರಾಜ ಜಯಸಿಂಹ II ರ ಸಹೋದರಿ ಮತ್ತು ಸೋಮೇಶ್ವರ I ರ ಚಿಕ್ಕಮ್ಮ. ಅಕ್ಕಾದೇವಿ ಸಮರ್ಥ ಆಡಳಿತಗಾರ್ತಿ ಮತ್ತು ಸಮರ್ಥ ಸೇನಾಪತಿಯ೦ದು ಹೆಸರುವಾಸಿಯಾಗಿದ್ದರು. <ref>{{Cite book|url=https://archive.org/details/encyclopaediaofi00raja|title=Encyclopaedia of Indian culture, Volume 3|last=Saletore|first=Rajaram Narayan|publisher=University of Michigan|year=1983|isbn=978-0-391-02332-1|url-access=registration}}</ref> ಅವರನ್ನು ಗುಣದಬೆಡಂಗಿ("ಸದ್ಗುಣಗಳ ಸೌಂದರ್ಯ") ಎಂದೂ ಕರೆಯಲಾಗುತ್ತಿತ್ತು. <ref>{{Cite book|url=https://books.google.com/books?id=IMXWAAAAMAAJ|title=Jain Journal, Volume 37|publisher=Jain Bhawan|year=2002|pages=8}}</ref> ಚಾಲುಕ್ಯರ ಆಳ್ವಿಕೆಯು ದಕ್ಷಿಣ ಭಾರತದ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಮತ್ತು ಕರ್ನಾಟಕದ ಇತಿಹಾಸದಲ್ಲಿ ಸುವರ್ಣಯುಗವನ್ನು ಗುರುತಿಸುತ್ತದೆ. ಚಾಲುಕ್ಯರು ೬೦೦ ವರ್ಷಗಳ ಕಾಲ ಭಾರತದ [[ದಖ್ಖನ್ ಪೀಠಭೂಮಿ|ಡೆಕ್ಕನ್]] ಪ್ರಸ್ಥಭೂಮಿಯನ್ನು ಆಳಿದರು. ಅಕ್ಕಾದೇವಿಯು ಪಶ್ಚಿಮ ಚಾಲುಕ್ಯ ಸಾಮ್ರಾಜ್ಯದವರಾಗಿದ್ದರು. ಅವರು [[ಚೋಳ ವಂಶ|ಚೋಳರೊಂದಿಗೆ]] ಮತ್ತು ಅವರ ದೂರದ ಸೋದರಸಂಬಂಧಿಗಳಾದ ವೆಂಗಿಯ ಪೂರ್ವ ಚಾಲುಕ್ಯರೊಂದಿಗೆ ನಿರಂತರ ಸಂಘರ್ಷದಲ್ಲಿದ್ದರು. ಅಕ್ಕಾದೇವಿಯ ಆಳ್ವಿಕೆಯ ಅವಧಿಯಲ್ಲಿ, ಅವರು ತಮ್ಮ ಪ್ರಾಂತ್ಯವನ್ನು ವಿಸ್ತರಿಸಿದರು, ಅನುದಾನದ ಮೂಲಕ ಶಿಕ್ಷಣವನ್ನು ಪ್ರೋತ್ಸಾಹಿಸಿದರು ಮತ್ತು [[ಜೈನ ಧರ್ಮ|ಜೈನ]] ಮತ್ತು [[ಹಿಂದೂ]] ದೇವಾಲಯಗಳಿಗೆ ಉದಾರವಾಗಿ ದಾನ ನೀಡಿದರು. <ref>{{Cite book|url=https://books.google.com/books?id=5CczZrHsc7EC&pg=PA107|title=Social Life in Medieval Karnataka|last=Kamat|first=Jyotsna|publisher=Abhinav Publications|year=1980|isbn=978-0-8364-0554-5|pages=107}}</ref> ಅಕ್ಕಾದೇವಿಯನ್ನು "ಮಹಾನ್ ಖ್ಯಾತಿ ಮತ್ತು ಪರಿಣಾಮದ ವ್ಯಕ್ತಿತ್ವ" ಎಂದು ಕರೆಯಲಾಗಿದೆ. <ref name="kadamba">{{Cite book|url=https://books.google.com/books?id=voseAAAAMAAJ|title=The Kadambas|last=Mishra|first=Phanikanta|publisher=Mithila Prakasana|year=1979|pages=53, 71}}</ref> ೧೦೨೨ ರ ಶಾಸನವು ಅವರನ್ನು ಯುದ್ಧದಲ್ಲಿ [[ಭೈರವಿ(ದೇವತೆ)|ಭೈರವಿಯಂತೆ]] ಧೈರ್ಯಶಾಲಿ ಎಂದು ಕರೆಯುತ್ತದೆ. <ref>{{Cite book|url=https://books.google.com/books?id=TeK1AAAAIAAJ&q=Akkadevi|title=The Cāḷukyas of Kalyāṇi, from circa 973 A.D. to 1200 A.D.: based mainly on epigraphical sources|last=Murari|first=Krishna|publisher=Concept Pub. Co.|year=1977|pages=52, 61–62}}</ref> ಸ್ಥಳೀಯ ದಂಗೆಯನ್ನು ಹತ್ತಿಕ್ಕಲು ಅವರು ಗೋಕಾಗೆ ಅಥವಾ ಗೋಕಾಕ್ ಕೋಟೆಗೆ ಮುತ್ತಿಗೆ ಹಾಕಿದರು. <ref name="kadamba" /> ಮತ್ತು [[ಬ್ರಾಹ್ಮಣ|ಬ್ರಾಹ್ಮಣರಿಗೆ]] ಅನುದಾನ ನೀಡುವ ಮೂಲಕ ಶಿಕ್ಷಣವನ್ನು ಪ್ರೋತ್ಸಾಹಿಸಿದರು ಎಂದು ಹೇಳಲಾಗುತ್ತದೆ. == ಉಲ್ಲೇಖಗಳು == {{Reflist}} [[ವರ್ಗ:ಕರ್ನಾಟಕದ ಇತಿಹಾಸ]] a0sggbgntzwfv95ywfpo6brf4yy7thn ಸದಸ್ಯರ ಚರ್ಚೆಪುಟ:Rohanhc 3 144179 1111264 2022-08-02T13:43:47Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Rohanhc}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೩:೪೩, ೨ ಆಗಸ್ಟ್ ೨೦೨೨ (UTC) 3uqnrvqo29sbhxn3q9t8h32ier1fmq0 ಸದಸ್ಯರ ಚರ್ಚೆಪುಟ:SATHISHA S GOWDA 3 144180 1111274 2022-08-02T14:06:30Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=SATHISHA S GOWDA}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೪:೦೬, ೨ ಆಗಸ್ಟ್ ೨೦೨೨ (UTC) mcelr1v0ml2v2owrcf9z5saezpz4rw3 ಸದಸ್ಯ:Lakshmi N Swamy/ರಾಣಿ ದುರ್ಗಾವತಿ 2 144181 1111275 2022-08-02T14:39:09Z Lakshmi N Swamy 77249 "[[:en:Special:Redirect/revision/1099576102|Rani Durgavati]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು wikitext text/x-wiki '''ರಾಣಿ ದುರ್ಗಾವತಿ''' (೫ ಅಕ್ಟೋಬರ್ ೧೫೨೪ - ೨೪ ಜೂನ್ ೧೫೬೪) ೧೫೫೦ ರಿಂದ ೧೫೬೪ ರವರೆಗೆ ಗೊಂಡ್ವಾನಾದ ಆಡಳಿತ ರಾಣಿಯಾಗಿದ್ದರು. ಅವರು ಮಹೋಬ ಕೋಟೆಯಲ್ಲಿ ಚಾಂಡೇಲ್ ರಜಪೂತ ರಾಜ ಸಲಿಬಹನ್ <ref>{{Cite book|url=http://archive.org/details/in.ernet.dli.2015.55649|title=The Akbarnama Of Abul Fazl Vol. 2|last=Beveridge|first=H.|date=1907|pages=324}}</ref> ಕುಟುಂಬದಲ್ಲಿ ಜನಿಸಿದರು. ಗರ್ಹಾ ಸಾಮ್ರಾಜ್ಯದ ರಾಜ ಸಂಗ್ರಾಮ್ ಷಾನ ದತ್ತುಪುತ್ರನಾದ ದಳಪತ್ ಷಾ ಕಚ್ವಾಹಾ ಅವರನ್ನು ವಿವಾಹವಾದರು. ರಾಣಿ ದುರ್ಗಾವತಿಯವರ ಸಾಧನೆಗಳು ಆಕೆಯ ಪೂರ್ವಜರ ಸಂಪ್ರದಾಯದ ಧೈರ್ಯ ಮತ್ತು ಪ್ರೋತ್ಸಾಹದ ವೈಭವವನ್ನು ಮತ್ತಷ್ಟು ಹೆಚ್ಚಿಸಿವೆ. == ಜೀವನ == ೧೫೪೨ ರಲ್ಲಿ, ಅವರು ಗರ್ಹಾ ಸಾಮ್ರಾಜ್ಯದ ರಾಜ ಸಂಗ್ರಾಮ್ ಷಾ ಅವರ ದತ್ತುಪುತ್ರ ದಲ್ಪತ್ ಶಾ ಅವರನ್ನು ವಿವಾಹವಾದರು. ಅಬುಲ್ ಫಜಲ್ ಪ್ರಕಾರ, ದಲ್ಪತ್ ಷಾ ಗರ್ಹಾ ಮಂಡಲದ ರಾಜನಿಂದ ದತ್ತು ಪಡೆದ ಕಚ್ವಾಹ ರಜಪೂತನ ಮಗ. <ref>{{Cite book|url=https://books.google.com/books?id=a9j9ZJGJOV0C&pg=PA130|title=The Candellas of Jejākabhukti|last=Dikshit|first=R. K.|date=1976|publisher=Abhinav Publications|isbn=978-81-7017-046-4|pages=8|language=en}}</ref> <ref>{{Cite book|title=Akbarnama Vol-2|last=Abul Fazl|first=Henry Beveridge|year=1907|pages=326}}</ref> ಈ ಮದುವೆಯ ಕಾರಣದಿಂದ ಮಹೋಬ ಮಂಡಲದ ಚಂದೇಲ್ ಮತ್ತು ಗರ್ಹಾ ಸಾಮ್ರಾಜ್ಯದ ರಾಜವಂಶದ ( ಗರ್ಹ ಮಂಡಲ ) [[ಕಲಚೂರಿ ರಾಜವಂಶ|ಕಲಚೂರಿಗಳು]] ಮೈತ್ರಿ ಮಾಡಿಕೊಂಡರು. <ref name="women of India">{{Cite book|url=https://www.google.co.in/books/edition/The_Women_Who_Ruled_India/4XuLDwAAQBAJ?hl=en&gbpv=1&dq=Dalpat+Shah&pg=PT67&printsec=frontcover|title=The Women Who Ruled India- Leaders. Warriors. Icons.|last=Archana Garodia Gupta|date=20 April 2019|publisher=Hachette India|isbn=9789351951537|language=English|format=Ebook}}</ref> ದಲ್ಪತ್ ಷಾ ೧೫೫೦ ರಲ್ಲಿ ನಿಧನರಾದರು ಮತ್ತು ವೀರ ನಾರಾಯಣನ ಚಿಕ್ಕ ವಯಸ್ಸಿನ ಕಾರಣ, ದುರ್ಗಾವತಿ ಗೊಂಡ್ವಾನಾ ಸಾಮ್ರಾಜ್ಯದ ಆಡಳಿತವನ್ನು ವಹಿಸಿಕೊಂಡರು. [[ದಿವಾನ್]] ಬೆಯೋಹರ್ ಅಧರ್ ಸಿಂಹ ಮತ್ತು ಮಂತ್ರಿ ಮಾನ್ ಠಾಕೂರ್ ಅವರು ಆಡಳಿತವನ್ನು ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ನೋಡಿಕೊಳ್ಳುವಲ್ಲಿ ರಾಣಿಗೆ ಸಹಾಯ ಮಾಡಿದರು. ರಾಣಿ ದುರ್ಗಾವತಿ ತನ್ನ ಸಾಮ್ರಾಜ್ಯದಾದ್ಯಂತ ಶಾಂತಿ, ವ್ಯಾಪಾರ ಮತ್ತು ಒಳ್ಳೆಯ ಇಚ್ಛೆಯನ್ನು ಉತ್ತೇಜಿಸಿದರು. <ref>{{Cite journal|last=Knight|first=Roderic|title=The "Bana", Epic Fiddle of Central India|journal=Asian Music|volume=32|issue=1|pages=101–140|doi=10.2307/834332|jstor=834332}}</ref> ರಾಣಿ ದುರ್ಗಾವತಿ ತಮ್ಮ ರಾಜಧಾನಿಯನ್ನು ಸಿಂಗೋರ್ಗಢ ಕೋಟೆಯಿ೦ದ [[:hi:चौरागढ़ किला|ಚೌರಗಢಕ್ಕೆ]] ಸ್ಥಳಾಂತರಿಸಿದರು. ಇದು ಸಾತ್ಪುರ ಬೆಟ್ಟದ ಶ್ರೇಣಿಯಲ್ಲಿ ನೆಲೆಗೊಂಡಿರುವ ಆಯಕಟ್ಟಿನ ಪ್ರಾಮುಖ್ಯತೆಯ ಕೋಟೆಯಾಗಿದೆ <ref>{{Cite book|title=Akbarnama Vol-2|last=Abul Fazl|first=Henry Beveridge|year=1907|pages=327}}</ref> [[ಶೇರ್ ಷಾ|ಶೇರ್ ಶಾ ಸೂರಿಯ]] ಮರಣದ ನಂತರ, ಶುಜಾ ಖಾನ್ ಮಾಲ್ವಾವನ್ನು ವಶಪಡಿಸಿಕೊಂಡರು ಮತ್ತು ೧೫೫೬ರಲ್ಲಿ <ref>{{Cite book|url=https://www.goodreads.com/book/show/13223223-coins|title=Coins|last=Gupta|first=Parmeshwari Lal|date=1969|publisher=National Book Trust|isbn=9788123718873|pages=128|language=en}}</ref> ಅವನ ಮಗ ಬಾಜ್ ಬಹದ್ದೂರ್ ಉತ್ತರಾಧಿಕಾರಿಯಾದನು. ಸಿಂಹಾಸನವನ್ನು ಏರಿದ ನಂತರ, ಬಾಜ್, ರಾಣಿ ದುರ್ಗಾವತಿಯ ಮೇಲೆ ಆಕ್ರಮಣ ಮಾಡಿದನು ಆದರೆ ದಾಳಿಯು ಹಿಮ್ಮೆಟ್ಟಿಸಿತು <ref>{{Cite book|title=Akbarnama Volume-2|last=Abul Fazl|first=Henry Beveridge|year=1907|pages=327–328}}</ref> ೧೫೬೨ ರಲ್ಲಿ, [[ಅಕ್ಬರ್]] ಮಾಲ್ವಾ ದೊರೆ ಬಾಜ್ ಬಹದ್ದೂರ್ ನನ್ನು ಸೋಲಿಸಿದನು ಮತ್ತು ಮಾಲ್ವಾವನ್ನು ವಶಪಡಿಸಿಕೊಂಡು ಅದನ್ನು [[ಮೊಘಲ್ ಸಾಮ್ರಾಜ್ಯ|ಮೊಘಲ್]] ಪ್ರಭುತ್ವವನ್ನಾಗಿ ಮಾಡಿದನು. ಪರಿಣಾಮವಾಗಿ, ರಾಣಿಯ ರಾಜ್ಯದ ಗಡಿಯು [[ಮೊಘಲ್ ಸಾಮ್ರಾಜ್ಯ|ಮೊಘಲ್ ಸಾಮ್ರಾಜ್ಯವನ್ನು]] ಮುಟ್ಟಿತು. ರಾಣಿಯ ಸಮಕಾಲೀನ [[ಮೊಘಲ್ ಸಾಮ್ರಾಜ್ಯ|ಮೊಘಲ್]] ಜನರಲ್, ಖ್ವಾಜಾ ಅಬ್ದುಲ್ ಮಜಿದ್ ಅಸಫ್ ಖಾನ್, ರೇವಾದ ದೊರೆ ರಾಮಚಂದ್ರನನ್ನು ಸೋಲಿಸಿದ ಮಹತ್ವಾಕಾಂಕ್ಷೆಯ ವ್ಯಕ್ತಿ. ರಾಣಿ ದುರ್ಗಾವತಿಯ ರಾಜ್ಯದ ಸಮೃದ್ಧಿಯು ಅವನನ್ನು ಆಕರ್ಷಿಸಿತು ಮತ್ತು [[ಮೊಘಲ್ ಸಾಮ್ರಾಜ್ಯ|ಮೊಘಲ್]] ಚಕ್ರವರ್ತಿ [[ಅಕ್ಬರ್|ಅಕ್ಬರನ]] ಅನುಮತಿಯನ್ನು ಪಡೆದ ನಂತರ ಅವನು ರಾಣಿಯ ರಾಜ್ಯವನ್ನು ಆಕ್ರಮಿಸಿದನು. ಅಸಫ್ ಖಾನ್‌ನ ದಾಳಿಯ ಬಗ್ಗೆ ರಾಣಿ ಕೇಳಿ ಹಾಗು ಅವರ ದಿವಾನ್ ಬೆಯೋಹರ್ ಅಧರ್ ಸಿಂಹ (ಅಧರ್ ಕಾಯಸ್ಥ) <ref>{{Cite web|url=https://byjus.com/pdf/Medieval-India-Satish-Chandra.pdf|title=Archived copy|archive-url=https://web.archive.org/web/20190810134208/https://byjus.com/pdf/Medieval-India-Satish-Chandra.pdf|archive-date=10 August 2019|access-date=18 September 2018}}</ref> ಮೊಘಲ್ ಪಡೆಗಳ ಬಲವನ್ನು ಸೂಚಿಸಿದರು ರಾಣಿ ತಮ್ಮ ರಾಜ್ಯವನ್ನು ತಮ್ಮ ಎಲ್ಲಾ ಶಕ್ತಿಯಿಂದ ರಕ್ಷಿಸಲು ನಿರ್ಧರಿಸಿದರು. ಅವಮಾನಕರ ಜೀವನ ನಡೆಸುವುದಕ್ಕಿಂತ ಗೌರವಯುತವಾಗಿ ಸಾಯುವುದು ಉತ್ತಮ ಎಂದು ರಾಣಿ ಸಮರ್ಥಿಸಿಕೊಂಡರು. ರಕ್ಷಣಾತ್ಮಕ ಯುದ್ಧದಲ್ಲಿ ಹೋರಾಡಲು, ಅವರು ಒಂದು ಬದಿಯಲ್ಲಿ ಗುಡ್ಡಗಾಡು ಮತ್ತು ಇನ್ನೊಂದು ಬದಿಯಲ್ಲಿ [[ಕಾಡುಕೋಣ|ಗೌರ್]] ಮತ್ತು [[ನರ್ಮದಾ ನದಿ|ನರ್ಮದಾ]] ನದಿಗಳ ನಡುವೆ ನೆಲೆಗೊಂಡಿರುವ ನರರೈಗೆ ಹೋದರು. ಇದು ಮೊಘಲ್ ಭಾಗದಲ್ಲಿ ತರಬೇತಿ ಪಡೆದ ಸೈನಿಕರು ಮತ್ತು ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಅಸಮಾನ ಯುದ್ಧವಾಗಿತ್ತು. ಅಲ್ಲದೆ ರಾಣಿ ದುರ್ಗಾವತಿಯ ಬದಿಯಲ್ಲಿ ಹಳೆಯ ಶಸ್ತ್ರಾಸ್ತ್ರಗಳೊಂದಿಗೆ ಕೆಲವು ತರಬೇತಿ ಪಡೆಯದ ಸೈನಿಕರು ಮಾತ್ರ ಇದ್ದರು. ಅವರ ಫೌಜ್ದಾರ್ ಅರ್ಜುನ್ ದಾಸ್ ಯುದ್ಧದಲ್ಲಿ ಕೊಲ್ಲಲ್ಪಟ್ಟರು ಮತ್ತು ರಾಣಿ ಸ್ವತಃ ರಕ್ಷಣೆಯನ್ನು ಮುನ್ನಡೆಸಲು ನಿರ್ಧರಿಸಿದರು. ಶತ್ರುಗಳು ಕಣಿವೆಯನ್ನು ಪ್ರವೇಶಿಸುತ್ತಿದ್ದಂತೆ, ರಾಣಿಯ ಸೈನಿಕರು ಅವರ ಮೇಲೆ ದಾಳಿ ಮಾಡಿದರು. ಎರಡೂ ಕಡೆಯವರು ಕೆಲವರನ್ನು ಕಳೆದುಕೊಂಡರು, ಆದರೆ ರಾಣಿಯು ಹೆಚ್ಚು ಕಳೆದುಕೊಂಡರು. ಈ ಹಂತದಲ್ಲಿ, ರಾಣಿ ತಮ್ಮ ಸಲಹೆಗಾರರೊಂದಿಗೆ ತಮ್ಮ ತಂತ್ರವನ್ನು ಪರಿಶೀಲಿಸಿದರು. ಅವರು ರಾತ್ರಿಯಲ್ಲಿ ಮೊಘಲರ ಮೇಲಿನ ದಾಳಿಯನ್ನು ಮುಂದುವರಿಸಲು ಬಯಸಿದ್ದರು, ಆದರೆ ಅವರ ಮುಖ್ಯಸ್ಥರು ಅವರನ್ನು ನಿರುತ್ಸಾಹಗೊಳಿಸಿದರು ಮತ್ತು ರಾತ್ರಿಯ ಬೆಳಕಿನಲ್ಲಿ ತೆರೆದ ಯುದ್ಧದಲ್ಲಿ ಸೈನ್ಯವನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಮರುದಿನ ಬೆಳಿಗ್ಗೆ, ಅಸಫ್ ಖಾನ್ ದೊಡ್ಡ ಬಂದೂಕುಗಳನ್ನು ತರಿಸಿದ್ದನು. ರಾಣಿಯು ತನ್ನ ಆನೆಯಾದ ಸರ್ಮನ ಮೇಲೆ ಸವಾರಿ ಮಾಡಿ ಯುದ್ಧಕ್ಕೆ ಬಂದರು. ಅವರ ಮಗ ವೀರ ನಾರಾಯಣ ಕೂಡ ಈ ಯುದ್ಧದಲ್ಲಿ ಭಾಗವಹಿಸಿದ್ದ. ಅವರು ಮೊಘಲ್ ಸೈನ್ಯವನ್ನು ಮೂರು ಬಾರಿ ಹಿಂದಕ್ಕೆ ಸರಿಸಲು ಒತ್ತಾಯಿಸಿದರು ಆದರೆ ಅಂತಿಮವಾಗಿ ಅವರು ಗಾಯಗೊಂಡರು ಹಾಗು ಸುರಕ್ಷಿತ ಸ್ಥಳಕ್ಕೆ ನಿವೃತ್ತರಾಗಬೇಕಾಯಿತು. ಯುದ್ಧದ ಸಮಯದಲ್ಲಿ, ರಾಣಿಯು ತಮ್ಮ ಕಿವಿಯ ಬಳಿ ಬಾಣದಿಂದ ತೀವ್ರವಾಗಿ ಗಾಯಗೊಂಡರು. ಮತ್ತೊಂದು ಬಾಣ ಅವರ ಕುತ್ತಿಗೆಯನ್ನು ಚುಚ್ಚಿತು ಮತ್ತು ಅವರು ಪ್ರಜ್ಞೆಯನ್ನು ಕಳೆದುಕೊಂಡರು. ಪ್ರಜ್ಞೆ ಬಂದ ಮೇಲೆ ಸೋಲು ಸನ್ನಿಹಿತವಾಗಿದೆ ಎಂದು ಗ್ರಹಿಸಿದರು. ಅವರ [[ಮಾವುತ]] ಅವರನ್ನು ಯುದ್ಧಭೂಮಿಯನ್ನು ತೊರೆಯಲು ಸಲಹೆ ನೀಡಿದರೂ ಅವರು ನಿರಾಕರಿಸಿದರು ಮತ್ತು ತಮ್ಮ ಕಠಾರಿ ತೆಗೆದು ೨೪ ಜೂನ್ ೧೫೬೪ ರಂದು ಆತ್ಮಹತ್ಯೆ ಮಾಡಿಕೊಂಡರು. ಅವರ ಹುತಾತ್ಮ ದಿನವನ್ನು (೨೪ ಜೂನ್ ೧೫೬೪) ಇಂದಿಗೂ "ಬಲಿದಾನ್ ದಿವಸ್" ಎಂದು ಸ್ಮರಿಸಲಾಗುತ್ತದೆ. == ಪರಂಪರೆ == [[ಮದನ್ ಮೆಹೆಲ್|ಮದನ್ ಮಹಲ್]] ಕೋಟೆ ಜಬಲ್ಪುರ್ ರಾಣಿ ದುರ್ಗಾವತಿ ಮತ್ತು ಅವರ ಮಗ ವೀರ್ ನಾರಾಯಣರೊಂದಿಗೆ ಉತ್ತಮ ಸಂಬಂಧ ಹೊಂದಿದೆ. ೧೯೮೩ ರಲ್ಲಿ, [[ಮಧ್ಯ ಪ್ರದೇಶ|ಮಧ್ಯಪ್ರದೇಶ]] ಸರ್ಕಾರವು ಜಬಲ್‌ಪುರ ವಿಶ್ವವಿದ್ಯಾಲಯವನ್ನು ರಾಣಿ ದುರ್ಗಾವತಿ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಿತು. ಭಾರತ ಸರ್ಕಾರವು ೨೪ ಜೂನ್ ೧೯೮೮ ರ೦ದು <ref>{{Cite web|url=https://www.mintageworld.com/stamp/detail/1333/|title=Rani Durgavati Stamp, Government of India, 1988}}</ref> ಆಕೆಯ ಮರಣದ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. ಜಬಲ್ಪುರ್ ಜಂಕ್ಷನ್ ಮತ್ತು ಜಮ್ಮುತಾವಿ ನಡುವೆ ಸ೦ಚರಿಸುವ ರೈಲು ಗಾಡಿಗೆ ದುರ್ಗಾವತಿ ಎಕ್ಸ್‌ಪ್ರೆಸ್ (೧೧೪೪೯/೧೧೪೫೦) ಎ೦ದು ಕರೆಯುವ ಮೂಲಕ ರಾಣಿಯನ್ನು ಸ್ಮರಿಸಿಕೊಳ್ಳಲಾಗಿದೆ. ಭಾರತೀಯ ಕೋಸ್ಟ್ ಗಾರ್ಡ್ ೧೪ ಜುಲೈ ೨೦೧೮ ರಂದು ಐ.ಸಿ.ಜಿ.ಎಸ್ ''ರಾಣಿ ದುರ್ಗಾವತಿಯನ್ನು'' ನಿಯೋಜಿಸಿತು, ಇದುವೆ ಈ ರೀತಿಯ ಮೂರನೇ ಇನ್‌ಶೋರ್ ಪೆಟ್ರೋಲ್ ವೆಸೆಲ್ (ಐ.ಪಿ.ವಿ) ಆಗಿದೆ. <ref>{{Cite news|url=https://m.economictimes.com/news/defence/coast-guard-commissions-3rd-ipv-rani-durgavati-at-vizag/articleshow/47962552.cms|title=Coast Guard commissions 3rd IPV 'Rani Durgavati' at Vizag|work=The Economic Times}}</ref> [[ಚಿತ್ರ:Delivery_of_ICGS_Rani_Durgavati.jpg|link=//upload.wikimedia.org/wikipedia/commons/thumb/9/9a/Delivery_of_ICGS_Rani_Durgavati.jpg/220px-Delivery_of_ICGS_Rani_Durgavati.jpg|alt=ICGS Rani Durgavati|thumb| ಐಸಿಜಿಎಸ್ ರಾಣಿ ದುರ್ಗಾವತಿ]] [[ಚಿತ್ರ:Indian_durgavati.jpg|link=//upload.wikimedia.org/wikipedia/commons/thumb/3/3c/Indian_durgavati.jpg/220px-Indian_durgavati.jpg|alt=Indian Durgavati|thumb| ಭಾರತೀಯ ದುರ್ಗಾವತಿ]] == ಸಹ ನೋಡಿ == * [[ಚಾಂದ್ ಬೀಬಿ]] * [[ಕಿತ್ತೂರು ಚೆನ್ನಮ್ಮ]] * [[ಝಾನ್ಸಿ ರಾಣಿ ಲಕ್ಷ್ಮೀಬಾಯಿ|ಝಾನ್ಸಿಯ ರಾಣಿ]] * [[ರುದ್ರಮ ದೇವಿ|ರುದ್ರಮಾ ದೇವಿ]] == ಉಲ್ಲೇಖಗಳು == {{Reflist}} * [https://www.magadhuniversity.ac.in/download/econtent/pdf/Satish%20Chandra%20-%20History%20of%20Medieval%20India%20(2018,%20Orient%20Blackswan)%20-%20libgen.lc.pdf https://www.magadhuniversity.ac.in/download/econtent/pdf/Satish%20Chandra%20-%20History%20of%20Medieval%20India%20(2018,%20Orient%20Blackswan)%20-%lc.libgen. ಪಿಡಿಎಫ್] == ಬಾಹ್ಯ ಕೊಂಡಿಗಳು == a622hgfzc8g4zjlsr9pdunbye4i4nq3 1111276 1111275 2022-08-02T14:43:35Z Lakshmi N Swamy 77249 wikitext text/x-wiki {{Infobox royalty | image = Rani Durgavati.jpg | caption = | succession =[[Maharani]] of [[Gondwana, India|Gondwana]] | birth_date = {{birth-date|೫ ಅಕ್ಟೂಬರ್ ೧೫೨೪}} | birth_place =[[ಕಲಿನ್ ಜರ್ ಕೋಟೆ]] | death_date = {{death date and age|೧೫೬೪|೦೬|೨೪|೧೫೨೪|೧೦|೦೫|df=y}} | death_place = ನರೈ ನಾಲ, [[ಜಬ್ಬಲ್ ಪುರ್]], [[ಮಧ್ಯ ಪ್ರದೇಶ]] | spouse = [[ದಲ್ ಪತ್ ಶಾ]] | issue = Vir Narayan | successor = ''possibly'' Vir Narayan | father = ಸಲಿಬಹನ್ | religion = ಹಿ೦ದು }} '''ರಾಣಿ ದುರ್ಗಾವತಿ''' (೫ ಅಕ್ಟೋಬರ್ ೧೫೨೪ - ೨೪ ಜೂನ್ ೧೫೬೪) ೧೫೫೦ ರಿಂದ ೧೫೬೪ ರವರೆಗೆ ಗೊಂಡ್ವಾನಾದ ಆಡಳಿತ ರಾಣಿಯಾಗಿದ್ದರು. ಅವರು ಮಹೋಬ ಕೋಟೆಯಲ್ಲಿ ಚಾಂಡೇಲ್ ರಜಪೂತ ರಾಜ ಸಲಿಬಹನ್ <ref>{{Cite book|url=http://archive.org/details/in.ernet.dli.2015.55649|title=The Akbarnama Of Abul Fazl Vol. 2|last=Beveridge|first=H.|date=1907|pages=324}}</ref> ಕುಟುಂಬದಲ್ಲಿ ಜನಿಸಿದರು. ಗರ್ಹಾ ಸಾಮ್ರಾಜ್ಯದ ರಾಜ ಸಂಗ್ರಾಮ್ ಷಾನ ದತ್ತುಪುತ್ರನಾದ ದಳಪತ್ ಷಾ ಕಚ್ವಾಹಾ ಅವರನ್ನು ವಿವಾಹವಾದರು. ರಾಣಿ ದುರ್ಗಾವತಿಯವರ ಸಾಧನೆಗಳು ಆಕೆಯ ಪೂರ್ವಜರ ಸಂಪ್ರದಾಯದ ಧೈರ್ಯ ಮತ್ತು ಪ್ರೋತ್ಸಾಹದ ವೈಭವವನ್ನು ಮತ್ತಷ್ಟು ಹೆಚ್ಚಿಸಿವೆ. == ಜೀವನ == ೧೫೪೨ ರಲ್ಲಿ, ಅವರು ಗರ್ಹಾ ಸಾಮ್ರಾಜ್ಯದ ರಾಜ ಸಂಗ್ರಾಮ್ ಷಾ ಅವರ ದತ್ತುಪುತ್ರ ದಲ್ಪತ್ ಶಾ ಅವರನ್ನು ವಿವಾಹವಾದರು. ಅಬುಲ್ ಫಜಲ್ ಪ್ರಕಾರ, ದಲ್ಪತ್ ಷಾ ಗರ್ಹಾ ಮಂಡಲದ ರಾಜನಿಂದ ದತ್ತು ಪಡೆದ ಕಚ್ವಾಹ ರಜಪೂತನ ಮಗ. <ref>{{Cite book|url=https://books.google.com/books?id=a9j9ZJGJOV0C&pg=PA130|title=The Candellas of Jejākabhukti|last=Dikshit|first=R. K.|date=1976|publisher=Abhinav Publications|isbn=978-81-7017-046-4|pages=8|language=en}}</ref> <ref>{{Cite book|title=Akbarnama Vol-2|last=Abul Fazl|first=Henry Beveridge|year=1907|pages=326}}</ref> ಈ ಮದುವೆಯ ಕಾರಣದಿಂದ ಮಹೋಬ ಮಂಡಲದ ಚಂದೇಲ್ ಮತ್ತು ಗರ್ಹಾ ಸಾಮ್ರಾಜ್ಯದ ರಾಜವಂಶದ ( ಗರ್ಹ ಮಂಡಲ ) [[ಕಲಚೂರಿ ರಾಜವಂಶ|ಕಲಚೂರಿಗಳು]] ಮೈತ್ರಿ ಮಾಡಿಕೊಂಡರು. <ref name="women of India">{{Cite book|url=https://www.google.co.in/books/edition/The_Women_Who_Ruled_India/4XuLDwAAQBAJ?hl=en&gbpv=1&dq=Dalpat+Shah&pg=PT67&printsec=frontcover|title=The Women Who Ruled India- Leaders. Warriors. Icons.|last=Archana Garodia Gupta|date=20 April 2019|publisher=Hachette India|isbn=9789351951537|language=English|format=Ebook}}</ref> ದಲ್ಪತ್ ಷಾ ೧೫೫೦ ರಲ್ಲಿ ನಿಧನರಾದರು ಮತ್ತು ವೀರ ನಾರಾಯಣನ ಚಿಕ್ಕ ವಯಸ್ಸಿನ ಕಾರಣ, ದುರ್ಗಾವತಿ ಗೊಂಡ್ವಾನಾ ಸಾಮ್ರಾಜ್ಯದ ಆಡಳಿತವನ್ನು ವಹಿಸಿಕೊಂಡರು. [[ದಿವಾನ್]] ಬೆಯೋಹರ್ ಅಧರ್ ಸಿಂಹ ಮತ್ತು ಮಂತ್ರಿ ಮಾನ್ ಠಾಕೂರ್ ಅವರು ಆಡಳಿತವನ್ನು ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ನೋಡಿಕೊಳ್ಳುವಲ್ಲಿ ರಾಣಿಗೆ ಸಹಾಯ ಮಾಡಿದರು. ರಾಣಿ ದುರ್ಗಾವತಿ ತನ್ನ ಸಾಮ್ರಾಜ್ಯದಾದ್ಯಂತ ಶಾಂತಿ, ವ್ಯಾಪಾರ ಮತ್ತು ಒಳ್ಳೆಯ ಇಚ್ಛೆಯನ್ನು ಉತ್ತೇಜಿಸಿದರು. <ref>{{Cite journal|last=Knight|first=Roderic|title=The "Bana", Epic Fiddle of Central India|journal=Asian Music|volume=32|issue=1|pages=101–140|doi=10.2307/834332|jstor=834332}}</ref> ರಾಣಿ ದುರ್ಗಾವತಿ ತಮ್ಮ ರಾಜಧಾನಿಯನ್ನು ಸಿಂಗೋರ್ಗಢ ಕೋಟೆಯಿ೦ದ [[:hi:चौरागढ़ किला|ಚೌರಗಢಕ್ಕೆ]] ಸ್ಥಳಾಂತರಿಸಿದರು. ಇದು ಸಾತ್ಪುರ ಬೆಟ್ಟದ ಶ್ರೇಣಿಯಲ್ಲಿ ನೆಲೆಗೊಂಡಿರುವ ಆಯಕಟ್ಟಿನ ಪ್ರಾಮುಖ್ಯತೆಯ ಕೋಟೆಯಾಗಿದೆ <ref>{{Cite book|title=Akbarnama Vol-2|last=Abul Fazl|first=Henry Beveridge|year=1907|pages=327}}</ref> [[ಶೇರ್ ಷಾ|ಶೇರ್ ಶಾ ಸೂರಿಯ]] ಮರಣದ ನಂತರ, ಶುಜಾ ಖಾನ್ ಮಾಲ್ವಾವನ್ನು ವಶಪಡಿಸಿಕೊಂಡರು ಮತ್ತು ೧೫೫೬ರಲ್ಲಿ <ref>{{Cite book|url=https://www.goodreads.com/book/show/13223223-coins|title=Coins|last=Gupta|first=Parmeshwari Lal|date=1969|publisher=National Book Trust|isbn=9788123718873|pages=128|language=en}}</ref> ಅವನ ಮಗ ಬಾಜ್ ಬಹದ್ದೂರ್ ಉತ್ತರಾಧಿಕಾರಿಯಾದನು. ಸಿಂಹಾಸನವನ್ನು ಏರಿದ ನಂತರ, ಬಾಜ್, ರಾಣಿ ದುರ್ಗಾವತಿಯ ಮೇಲೆ ಆಕ್ರಮಣ ಮಾಡಿದನು ಆದರೆ ದಾಳಿಯು ಹಿಮ್ಮೆಟ್ಟಿಸಿತು <ref>{{Cite book|title=Akbarnama Volume-2|last=Abul Fazl|first=Henry Beveridge|year=1907|pages=327–328}}</ref> ೧೫೬೨ ರಲ್ಲಿ, [[ಅಕ್ಬರ್]] ಮಾಲ್ವಾ ದೊರೆ ಬಾಜ್ ಬಹದ್ದೂರ್ ನನ್ನು ಸೋಲಿಸಿದನು ಮತ್ತು ಮಾಲ್ವಾವನ್ನು ವಶಪಡಿಸಿಕೊಂಡು ಅದನ್ನು [[ಮೊಘಲ್ ಸಾಮ್ರಾಜ್ಯ|ಮೊಘಲ್]] ಪ್ರಭುತ್ವವನ್ನಾಗಿ ಮಾಡಿದನು. ಪರಿಣಾಮವಾಗಿ, ರಾಣಿಯ ರಾಜ್ಯದ ಗಡಿಯು [[ಮೊಘಲ್ ಸಾಮ್ರಾಜ್ಯ|ಮೊಘಲ್ ಸಾಮ್ರಾಜ್ಯವನ್ನು]] ಮುಟ್ಟಿತು. ರಾಣಿಯ ಸಮಕಾಲೀನ [[ಮೊಘಲ್ ಸಾಮ್ರಾಜ್ಯ|ಮೊಘಲ್]] ಜನರಲ್, ಖ್ವಾಜಾ ಅಬ್ದುಲ್ ಮಜಿದ್ ಅಸಫ್ ಖಾನ್, ರೇವಾದ ದೊರೆ ರಾಮಚಂದ್ರನನ್ನು ಸೋಲಿಸಿದ ಮಹತ್ವಾಕಾಂಕ್ಷೆಯ ವ್ಯಕ್ತಿ. ರಾಣಿ ದುರ್ಗಾವತಿಯ ರಾಜ್ಯದ ಸಮೃದ್ಧಿಯು ಅವನನ್ನು ಆಕರ್ಷಿಸಿತು ಮತ್ತು [[ಮೊಘಲ್ ಸಾಮ್ರಾಜ್ಯ|ಮೊಘಲ್]] ಚಕ್ರವರ್ತಿ [[ಅಕ್ಬರ್|ಅಕ್ಬರನ]] ಅನುಮತಿಯನ್ನು ಪಡೆದ ನಂತರ ಅವನು ರಾಣಿಯ ರಾಜ್ಯವನ್ನು ಆಕ್ರಮಿಸಿದನು. ಅಸಫ್ ಖಾನ್‌ನ ದಾಳಿಯ ಬಗ್ಗೆ ರಾಣಿ ಕೇಳಿ ಹಾಗು ಅವರ ದಿವಾನ್ ಬೆಯೋಹರ್ ಅಧರ್ ಸಿಂಹ (ಅಧರ್ ಕಾಯಸ್ಥ) <ref>{{Cite web|url=https://byjus.com/pdf/Medieval-India-Satish-Chandra.pdf|title=Archived copy|archive-url=https://web.archive.org/web/20190810134208/https://byjus.com/pdf/Medieval-India-Satish-Chandra.pdf|archive-date=10 August 2019|access-date=18 September 2018}}</ref> ಮೊಘಲ್ ಪಡೆಗಳ ಬಲವನ್ನು ಸೂಚಿಸಿದರು ರಾಣಿ ತಮ್ಮ ರಾಜ್ಯವನ್ನು ತಮ್ಮ ಎಲ್ಲಾ ಶಕ್ತಿಯಿಂದ ರಕ್ಷಿಸಲು ನಿರ್ಧರಿಸಿದರು. ಅವಮಾನಕರ ಜೀವನ ನಡೆಸುವುದಕ್ಕಿಂತ ಗೌರವಯುತವಾಗಿ ಸಾಯುವುದು ಉತ್ತಮ ಎಂದು ರಾಣಿ ಸಮರ್ಥಿಸಿಕೊಂಡರು. ರಕ್ಷಣಾತ್ಮಕ ಯುದ್ಧದಲ್ಲಿ ಹೋರಾಡಲು, ಅವರು ಒಂದು ಬದಿಯಲ್ಲಿ ಗುಡ್ಡಗಾಡು ಮತ್ತು ಇನ್ನೊಂದು ಬದಿಯಲ್ಲಿ [[ಕಾಡುಕೋಣ|ಗೌರ್]] ಮತ್ತು [[ನರ್ಮದಾ ನದಿ|ನರ್ಮದಾ]] ನದಿಗಳ ನಡುವೆ ನೆಲೆಗೊಂಡಿರುವ ನರರೈಗೆ ಹೋದರು. ಇದು ಮೊಘಲ್ ಭಾಗದಲ್ಲಿ ತರಬೇತಿ ಪಡೆದ ಸೈನಿಕರು ಮತ್ತು ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಅಸಮಾನ ಯುದ್ಧವಾಗಿತ್ತು. ಅಲ್ಲದೆ ರಾಣಿ ದುರ್ಗಾವತಿಯ ಬದಿಯಲ್ಲಿ ಹಳೆಯ ಶಸ್ತ್ರಾಸ್ತ್ರಗಳೊಂದಿಗೆ ಕೆಲವು ತರಬೇತಿ ಪಡೆಯದ ಸೈನಿಕರು ಮಾತ್ರ ಇದ್ದರು. ಅವರ ಫೌಜ್ದಾರ್ ಅರ್ಜುನ್ ದಾಸ್ ಯುದ್ಧದಲ್ಲಿ ಕೊಲ್ಲಲ್ಪಟ್ಟರು ಮತ್ತು ರಾಣಿ ಸ್ವತಃ ರಕ್ಷಣೆಯನ್ನು ಮುನ್ನಡೆಸಲು ನಿರ್ಧರಿಸಿದರು. ಶತ್ರುಗಳು ಕಣಿವೆಯನ್ನು ಪ್ರವೇಶಿಸುತ್ತಿದ್ದಂತೆ, ರಾಣಿಯ ಸೈನಿಕರು ಅವರ ಮೇಲೆ ದಾಳಿ ಮಾಡಿದರು. ಎರಡೂ ಕಡೆಯವರು ಕೆಲವರನ್ನು ಕಳೆದುಕೊಂಡರು, ಆದರೆ ರಾಣಿಯು ಹೆಚ್ಚು ಕಳೆದುಕೊಂಡರು. ಈ ಹಂತದಲ್ಲಿ, ರಾಣಿ ತಮ್ಮ ಸಲಹೆಗಾರರೊಂದಿಗೆ ತಮ್ಮ ತಂತ್ರವನ್ನು ಪರಿಶೀಲಿಸಿದರು. ಅವರು ರಾತ್ರಿಯಲ್ಲಿ ಮೊಘಲರ ಮೇಲಿನ ದಾಳಿಯನ್ನು ಮುಂದುವರಿಸಲು ಬಯಸಿದ್ದರು, ಆದರೆ ಅವರ ಮುಖ್ಯಸ್ಥರು ಅವರನ್ನು ನಿರುತ್ಸಾಹಗೊಳಿಸಿದರು ಮತ್ತು ರಾತ್ರಿಯ ಬೆಳಕಿನಲ್ಲಿ ತೆರೆದ ಯುದ್ಧದಲ್ಲಿ ಸೈನ್ಯವನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಮರುದಿನ ಬೆಳಿಗ್ಗೆ, ಅಸಫ್ ಖಾನ್ ದೊಡ್ಡ ಬಂದೂಕುಗಳನ್ನು ತರಿಸಿದ್ದನು. ರಾಣಿಯು ತನ್ನ ಆನೆಯಾದ ಸರ್ಮನ ಮೇಲೆ ಸವಾರಿ ಮಾಡಿ ಯುದ್ಧಕ್ಕೆ ಬಂದರು. ಅವರ ಮಗ ವೀರ ನಾರಾಯಣ ಕೂಡ ಈ ಯುದ್ಧದಲ್ಲಿ ಭಾಗವಹಿಸಿದ್ದ. ಅವರು ಮೊಘಲ್ ಸೈನ್ಯವನ್ನು ಮೂರು ಬಾರಿ ಹಿಂದಕ್ಕೆ ಸರಿಸಲು ಒತ್ತಾಯಿಸಿದರು ಆದರೆ ಅಂತಿಮವಾಗಿ ಅವರು ಗಾಯಗೊಂಡರು ಹಾಗು ಸುರಕ್ಷಿತ ಸ್ಥಳಕ್ಕೆ ನಿವೃತ್ತರಾಗಬೇಕಾಯಿತು. ಯುದ್ಧದ ಸಮಯದಲ್ಲಿ, ರಾಣಿಯು ತಮ್ಮ ಕಿವಿಯ ಬಳಿ ಬಾಣದಿಂದ ತೀವ್ರವಾಗಿ ಗಾಯಗೊಂಡರು. ಮತ್ತೊಂದು ಬಾಣ ಅವರ ಕುತ್ತಿಗೆಯನ್ನು ಚುಚ್ಚಿತು ಮತ್ತು ಅವರು ಪ್ರಜ್ಞೆಯನ್ನು ಕಳೆದುಕೊಂಡರು. ಪ್ರಜ್ಞೆ ಬಂದ ಮೇಲೆ ಸೋಲು ಸನ್ನಿಹಿತವಾಗಿದೆ ಎಂದು ಗ್ರಹಿಸಿದರು. ಅವರ [[ಮಾವುತ]] ಅವರನ್ನು ಯುದ್ಧಭೂಮಿಯನ್ನು ತೊರೆಯಲು ಸಲಹೆ ನೀಡಿದರೂ ಅವರು ನಿರಾಕರಿಸಿದರು ಮತ್ತು ತಮ್ಮ ಕಠಾರಿ ತೆಗೆದು ೨೪ ಜೂನ್ ೧೫೬೪ ರಂದು ಆತ್ಮಹತ್ಯೆ ಮಾಡಿಕೊಂಡರು. ಅವರ ಹುತಾತ್ಮ ದಿನವನ್ನು (೨೪ ಜೂನ್ ೧೫೬೪) ಇಂದಿಗೂ "ಬಲಿದಾನ್ ದಿವಸ್" ಎಂದು ಸ್ಮರಿಸಲಾಗುತ್ತದೆ. == ಪರಂಪರೆ == [[ಮದನ್ ಮೆಹೆಲ್|ಮದನ್ ಮಹಲ್]] ಕೋಟೆ ಜಬಲ್ಪುರ್ ರಾಣಿ ದುರ್ಗಾವತಿ ಮತ್ತು ಅವರ ಮಗ ವೀರ್ ನಾರಾಯಣರೊಂದಿಗೆ ಉತ್ತಮ ಸಂಬಂಧ ಹೊಂದಿದೆ. ೧೯೮೩ ರಲ್ಲಿ, [[ಮಧ್ಯ ಪ್ರದೇಶ|ಮಧ್ಯಪ್ರದೇಶ]] ಸರ್ಕಾರವು ಜಬಲ್‌ಪುರ ವಿಶ್ವವಿದ್ಯಾಲಯವನ್ನು ರಾಣಿ ದುರ್ಗಾವತಿ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಿತು. ಭಾರತ ಸರ್ಕಾರವು ೨೪ ಜೂನ್ ೧೯೮೮ ರ೦ದು <ref>{{Cite web|url=https://www.mintageworld.com/stamp/detail/1333/|title=Rani Durgavati Stamp, Government of India, 1988}}</ref> ಆಕೆಯ ಮರಣದ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. ಜಬಲ್ಪುರ್ ಜಂಕ್ಷನ್ ಮತ್ತು ಜಮ್ಮುತಾವಿ ನಡುವೆ ಸ೦ಚರಿಸುವ ರೈಲು ಗಾಡಿಗೆ ದುರ್ಗಾವತಿ ಎಕ್ಸ್‌ಪ್ರೆಸ್ (೧೧೪೪೯/೧೧೪೫೦) ಎ೦ದು ಕರೆಯುವ ಮೂಲಕ ರಾಣಿಯನ್ನು ಸ್ಮರಿಸಿಕೊಳ್ಳಲಾಗಿದೆ. ಭಾರತೀಯ ಕೋಸ್ಟ್ ಗಾರ್ಡ್ ೧೪ ಜುಲೈ ೨೦೧೮ ರಂದು ಐ.ಸಿ.ಜಿ.ಎಸ್ ''ರಾಣಿ ದುರ್ಗಾವತಿಯನ್ನು'' ನಿಯೋಜಿಸಿತು, ಇದುವೆ ಈ ರೀತಿಯ ಮೂರನೇ ಇನ್‌ಶೋರ್ ಪೆಟ್ರೋಲ್ ವೆಸೆಲ್ (ಐ.ಪಿ.ವಿ) ಆಗಿದೆ. <ref>{{Cite news|url=https://m.economictimes.com/news/defence/coast-guard-commissions-3rd-ipv-rani-durgavati-at-vizag/articleshow/47962552.cms|title=Coast Guard commissions 3rd IPV 'Rani Durgavati' at Vizag|work=The Economic Times}}</ref> [[ಚಿತ್ರ:Delivery_of_ICGS_Rani_Durgavati.jpg|link=//upload.wikimedia.org/wikipedia/commons/thumb/9/9a/Delivery_of_ICGS_Rani_Durgavati.jpg/220px-Delivery_of_ICGS_Rani_Durgavati.jpg|alt=ICGS Rani Durgavati|thumb| ಐಸಿಜಿಎಸ್ ರಾಣಿ ದುರ್ಗಾವತಿ]] [[ಚಿತ್ರ:Indian_durgavati.jpg|link=//upload.wikimedia.org/wikipedia/commons/thumb/3/3c/Indian_durgavati.jpg/220px-Indian_durgavati.jpg|alt=Indian Durgavati|thumb| ಭಾರತೀಯ ದುರ್ಗಾವತಿ]] == ಸಹ ನೋಡಿ == * [[ಚಾಂದ್ ಬೀಬಿ]] * [[ಕಿತ್ತೂರು ಚೆನ್ನಮ್ಮ]] * [[ಝಾನ್ಸಿ ರಾಣಿ ಲಕ್ಷ್ಮೀಬಾಯಿ|ಝಾನ್ಸಿಯ ರಾಣಿ]] * [[ರುದ್ರಮ ದೇವಿ|ರುದ್ರಮಾ ದೇವಿ]] == ಉಲ್ಲೇಖಗಳು == {{Reflist}} * [https://www.magadhuniversity.ac.in/download/econtent/pdf/Satish%20Chandra%20-%20History%20of%20Medieval%20India%20(2018,%20Orient%20Blackswan)%20-%20libgen.lc.pdf https://www.magadhuniversity.ac.in/download/econtent/pdf/Satish%20Chandra%20-%20History%20of%20Medieval%20India%20(2018,%20Orient%20Blackswan)%20-%lc.libgen. ಪಿಡಿಎಫ್] == ಬಾಹ್ಯ ಕೊಂಡಿಗಳು == clakax0b4jgw6gltkgar0dfpbi86le5 1111277 1111276 2022-08-02T14:46:31Z Lakshmi N Swamy 77249 wikitext text/x-wiki {{Infobox royalty | image = Rani Durgavati.jpg | caption = | succession = ಗೊ೦ಡ್ವಾನದ ಮಹಾರಾಣಿ | birth_date = ೫ ಅಕ್ಟೂಬರ್ ೧೫೨೪ | birth_place =[[ಕಲಿನ್ ಜರ್ ಕೋಟೆ]] | death_date = ೨೪ ಜೂನ್ ೧೫೬೪ | death_place = ನರೈ ನಾಲ, [[ಜಬ್ಬಲ್ ಪುರ್]], [[ಮಧ್ಯ ಪ್ರದೇಶ]] | spouse = [[ದಲ್ ಪತ್ ಶಾ]] | issue = ವೀರ್ ನಾರಯಣ್ | successor = ''possibly'' ವೀರ್ ನಾರಾಯಣ್ | father = ಸಲಿಬಹನ್ | religion = ಹಿ೦ದು }} '''ರಾಣಿ ದುರ್ಗಾವತಿ''' (೫ ಅಕ್ಟೋಬರ್ ೧೫೨೪ - ೨೪ ಜೂನ್ ೧೫೬೪) ೧೫೫೦ ರಿಂದ ೧೫೬೪ ರವರೆಗೆ ಗೊಂಡ್ವಾನಾದ ಆಡಳಿತ ರಾಣಿಯಾಗಿದ್ದರು. ಅವರು ಮಹೋಬ ಕೋಟೆಯಲ್ಲಿ ಚಾಂಡೇಲ್ ರಜಪೂತ ರಾಜ ಸಲಿಬಹನ್ <ref>{{Cite book|url=http://archive.org/details/in.ernet.dli.2015.55649|title=The Akbarnama Of Abul Fazl Vol. 2|last=Beveridge|first=H.|date=1907|pages=324}}</ref> ಕುಟುಂಬದಲ್ಲಿ ಜನಿಸಿದರು. ಗರ್ಹಾ ಸಾಮ್ರಾಜ್ಯದ ರಾಜ ಸಂಗ್ರಾಮ್ ಷಾನ ದತ್ತುಪುತ್ರನಾದ ದಳಪತ್ ಷಾ ಕಚ್ವಾಹಾ ಅವರನ್ನು ವಿವಾಹವಾದರು. ರಾಣಿ ದುರ್ಗಾವತಿಯವರ ಸಾಧನೆಗಳು ಆಕೆಯ ಪೂರ್ವಜರ ಸಂಪ್ರದಾಯದ ಧೈರ್ಯ ಮತ್ತು ಪ್ರೋತ್ಸಾಹದ ವೈಭವವನ್ನು ಮತ್ತಷ್ಟು ಹೆಚ್ಚಿಸಿವೆ. == ಜೀವನ == ೧೫೪೨ ರಲ್ಲಿ, ಅವರು ಗರ್ಹಾ ಸಾಮ್ರಾಜ್ಯದ ರಾಜ ಸಂಗ್ರಾಮ್ ಷಾ ಅವರ ದತ್ತುಪುತ್ರ ದಲ್ಪತ್ ಶಾ ಅವರನ್ನು ವಿವಾಹವಾದರು. ಅಬುಲ್ ಫಜಲ್ ಪ್ರಕಾರ, ದಲ್ಪತ್ ಷಾ ಗರ್ಹಾ ಮಂಡಲದ ರಾಜನಿಂದ ದತ್ತು ಪಡೆದ ಕಚ್ವಾಹ ರಜಪೂತನ ಮಗ. <ref>{{Cite book|url=https://books.google.com/books?id=a9j9ZJGJOV0C&pg=PA130|title=The Candellas of Jejākabhukti|last=Dikshit|first=R. K.|date=1976|publisher=Abhinav Publications|isbn=978-81-7017-046-4|pages=8|language=en}}</ref> <ref>{{Cite book|title=Akbarnama Vol-2|last=Abul Fazl|first=Henry Beveridge|year=1907|pages=326}}</ref> ಈ ಮದುವೆಯ ಕಾರಣದಿಂದ ಮಹೋಬ ಮಂಡಲದ ಚಂದೇಲ್ ಮತ್ತು ಗರ್ಹಾ ಸಾಮ್ರಾಜ್ಯದ ರಾಜವಂಶದ ( ಗರ್ಹ ಮಂಡಲ ) [[ಕಲಚೂರಿ ರಾಜವಂಶ|ಕಲಚೂರಿಗಳು]] ಮೈತ್ರಿ ಮಾಡಿಕೊಂಡರು. <ref name="women of India">{{Cite book|url=https://www.google.co.in/books/edition/The_Women_Who_Ruled_India/4XuLDwAAQBAJ?hl=en&gbpv=1&dq=Dalpat+Shah&pg=PT67&printsec=frontcover|title=The Women Who Ruled India- Leaders. Warriors. Icons.|last=Archana Garodia Gupta|date=20 April 2019|publisher=Hachette India|isbn=9789351951537|language=English|format=Ebook}}</ref> ದಲ್ಪತ್ ಷಾ ೧೫೫೦ ರಲ್ಲಿ ನಿಧನರಾದರು ಮತ್ತು ವೀರ ನಾರಾಯಣನ ಚಿಕ್ಕ ವಯಸ್ಸಿನ ಕಾರಣ, ದುರ್ಗಾವತಿ ಗೊಂಡ್ವಾನಾ ಸಾಮ್ರಾಜ್ಯದ ಆಡಳಿತವನ್ನು ವಹಿಸಿಕೊಂಡರು. [[ದಿವಾನ್]] ಬೆಯೋಹರ್ ಅಧರ್ ಸಿಂಹ ಮತ್ತು ಮಂತ್ರಿ ಮಾನ್ ಠಾಕೂರ್ ಅವರು ಆಡಳಿತವನ್ನು ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ನೋಡಿಕೊಳ್ಳುವಲ್ಲಿ ರಾಣಿಗೆ ಸಹಾಯ ಮಾಡಿದರು. ರಾಣಿ ದುರ್ಗಾವತಿ ತನ್ನ ಸಾಮ್ರಾಜ್ಯದಾದ್ಯಂತ ಶಾಂತಿ, ವ್ಯಾಪಾರ ಮತ್ತು ಒಳ್ಳೆಯ ಇಚ್ಛೆಯನ್ನು ಉತ್ತೇಜಿಸಿದರು. <ref>{{Cite journal|last=Knight|first=Roderic|title=The "Bana", Epic Fiddle of Central India|journal=Asian Music|volume=32|issue=1|pages=101–140|doi=10.2307/834332|jstor=834332}}</ref> ರಾಣಿ ದುರ್ಗಾವತಿ ತಮ್ಮ ರಾಜಧಾನಿಯನ್ನು ಸಿಂಗೋರ್ಗಢ ಕೋಟೆಯಿ೦ದ [[:hi:चौरागढ़ किला|ಚೌರಗಢಕ್ಕೆ]] ಸ್ಥಳಾಂತರಿಸಿದರು. ಇದು ಸಾತ್ಪುರ ಬೆಟ್ಟದ ಶ್ರೇಣಿಯಲ್ಲಿ ನೆಲೆಗೊಂಡಿರುವ ಆಯಕಟ್ಟಿನ ಪ್ರಾಮುಖ್ಯತೆಯ ಕೋಟೆಯಾಗಿದೆ <ref>{{Cite book|title=Akbarnama Vol-2|last=Abul Fazl|first=Henry Beveridge|year=1907|pages=327}}</ref> [[ಶೇರ್ ಷಾ|ಶೇರ್ ಶಾ ಸೂರಿಯ]] ಮರಣದ ನಂತರ, ಶುಜಾ ಖಾನ್ ಮಾಲ್ವಾವನ್ನು ವಶಪಡಿಸಿಕೊಂಡರು ಮತ್ತು ೧೫೫೬ರಲ್ಲಿ <ref>{{Cite book|url=https://www.goodreads.com/book/show/13223223-coins|title=Coins|last=Gupta|first=Parmeshwari Lal|date=1969|publisher=National Book Trust|isbn=9788123718873|pages=128|language=en}}</ref> ಅವನ ಮಗ ಬಾಜ್ ಬಹದ್ದೂರ್ ಉತ್ತರಾಧಿಕಾರಿಯಾದನು. ಸಿಂಹಾಸನವನ್ನು ಏರಿದ ನಂತರ, ಬಾಜ್, ರಾಣಿ ದುರ್ಗಾವತಿಯ ಮೇಲೆ ಆಕ್ರಮಣ ಮಾಡಿದನು ಆದರೆ ದಾಳಿಯು ಹಿಮ್ಮೆಟ್ಟಿಸಿತು <ref>{{Cite book|title=Akbarnama Volume-2|last=Abul Fazl|first=Henry Beveridge|year=1907|pages=327–328}}</ref> ೧೫೬೨ ರಲ್ಲಿ, [[ಅಕ್ಬರ್]] ಮಾಲ್ವಾ ದೊರೆ ಬಾಜ್ ಬಹದ್ದೂರ್ ನನ್ನು ಸೋಲಿಸಿದನು ಮತ್ತು ಮಾಲ್ವಾವನ್ನು ವಶಪಡಿಸಿಕೊಂಡು ಅದನ್ನು [[ಮೊಘಲ್ ಸಾಮ್ರಾಜ್ಯ|ಮೊಘಲ್]] ಪ್ರಭುತ್ವವನ್ನಾಗಿ ಮಾಡಿದನು. ಪರಿಣಾಮವಾಗಿ, ರಾಣಿಯ ರಾಜ್ಯದ ಗಡಿಯು [[ಮೊಘಲ್ ಸಾಮ್ರಾಜ್ಯ|ಮೊಘಲ್ ಸಾಮ್ರಾಜ್ಯವನ್ನು]] ಮುಟ್ಟಿತು. ರಾಣಿಯ ಸಮಕಾಲೀನ [[ಮೊಘಲ್ ಸಾಮ್ರಾಜ್ಯ|ಮೊಘಲ್]] ಜನರಲ್, ಖ್ವಾಜಾ ಅಬ್ದುಲ್ ಮಜಿದ್ ಅಸಫ್ ಖಾನ್, ರೇವಾದ ದೊರೆ ರಾಮಚಂದ್ರನನ್ನು ಸೋಲಿಸಿದ ಮಹತ್ವಾಕಾಂಕ್ಷೆಯ ವ್ಯಕ್ತಿ. ರಾಣಿ ದುರ್ಗಾವತಿಯ ರಾಜ್ಯದ ಸಮೃದ್ಧಿಯು ಅವನನ್ನು ಆಕರ್ಷಿಸಿತು ಮತ್ತು [[ಮೊಘಲ್ ಸಾಮ್ರಾಜ್ಯ|ಮೊಘಲ್]] ಚಕ್ರವರ್ತಿ [[ಅಕ್ಬರ್|ಅಕ್ಬರನ]] ಅನುಮತಿಯನ್ನು ಪಡೆದ ನಂತರ ಅವನು ರಾಣಿಯ ರಾಜ್ಯವನ್ನು ಆಕ್ರಮಿಸಿದನು. ಅಸಫ್ ಖಾನ್‌ನ ದಾಳಿಯ ಬಗ್ಗೆ ರಾಣಿ ಕೇಳಿ ಹಾಗು ಅವರ ದಿವಾನ್ ಬೆಯೋಹರ್ ಅಧರ್ ಸಿಂಹ (ಅಧರ್ ಕಾಯಸ್ಥ) <ref>{{Cite web|url=https://byjus.com/pdf/Medieval-India-Satish-Chandra.pdf|title=Archived copy|archive-url=https://web.archive.org/web/20190810134208/https://byjus.com/pdf/Medieval-India-Satish-Chandra.pdf|archive-date=10 August 2019|access-date=18 September 2018}}</ref> ಮೊಘಲ್ ಪಡೆಗಳ ಬಲವನ್ನು ಸೂಚಿಸಿದರು ರಾಣಿ ತಮ್ಮ ರಾಜ್ಯವನ್ನು ತಮ್ಮ ಎಲ್ಲಾ ಶಕ್ತಿಯಿಂದ ರಕ್ಷಿಸಲು ನಿರ್ಧರಿಸಿದರು. ಅವಮಾನಕರ ಜೀವನ ನಡೆಸುವುದಕ್ಕಿಂತ ಗೌರವಯುತವಾಗಿ ಸಾಯುವುದು ಉತ್ತಮ ಎಂದು ರಾಣಿ ಸಮರ್ಥಿಸಿಕೊಂಡರು. ರಕ್ಷಣಾತ್ಮಕ ಯುದ್ಧದಲ್ಲಿ ಹೋರಾಡಲು, ಅವರು ಒಂದು ಬದಿಯಲ್ಲಿ ಗುಡ್ಡಗಾಡು ಮತ್ತು ಇನ್ನೊಂದು ಬದಿಯಲ್ಲಿ [[ಕಾಡುಕೋಣ|ಗೌರ್]] ಮತ್ತು [[ನರ್ಮದಾ ನದಿ|ನರ್ಮದಾ]] ನದಿಗಳ ನಡುವೆ ನೆಲೆಗೊಂಡಿರುವ ನರರೈಗೆ ಹೋದರು. ಇದು ಮೊಘಲ್ ಭಾಗದಲ್ಲಿ ತರಬೇತಿ ಪಡೆದ ಸೈನಿಕರು ಮತ್ತು ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಅಸಮಾನ ಯುದ್ಧವಾಗಿತ್ತು. ಅಲ್ಲದೆ ರಾಣಿ ದುರ್ಗಾವತಿಯ ಬದಿಯಲ್ಲಿ ಹಳೆಯ ಶಸ್ತ್ರಾಸ್ತ್ರಗಳೊಂದಿಗೆ ಕೆಲವು ತರಬೇತಿ ಪಡೆಯದ ಸೈನಿಕರು ಮಾತ್ರ ಇದ್ದರು. ಅವರ ಫೌಜ್ದಾರ್ ಅರ್ಜುನ್ ದಾಸ್ ಯುದ್ಧದಲ್ಲಿ ಕೊಲ್ಲಲ್ಪಟ್ಟರು ಮತ್ತು ರಾಣಿ ಸ್ವತಃ ರಕ್ಷಣೆಯನ್ನು ಮುನ್ನಡೆಸಲು ನಿರ್ಧರಿಸಿದರು. ಶತ್ರುಗಳು ಕಣಿವೆಯನ್ನು ಪ್ರವೇಶಿಸುತ್ತಿದ್ದಂತೆ, ರಾಣಿಯ ಸೈನಿಕರು ಅವರ ಮೇಲೆ ದಾಳಿ ಮಾಡಿದರು. ಎರಡೂ ಕಡೆಯವರು ಕೆಲವರನ್ನು ಕಳೆದುಕೊಂಡರು, ಆದರೆ ರಾಣಿಯು ಹೆಚ್ಚು ಕಳೆದುಕೊಂಡರು. ಈ ಹಂತದಲ್ಲಿ, ರಾಣಿ ತಮ್ಮ ಸಲಹೆಗಾರರೊಂದಿಗೆ ತಮ್ಮ ತಂತ್ರವನ್ನು ಪರಿಶೀಲಿಸಿದರು. ಅವರು ರಾತ್ರಿಯಲ್ಲಿ ಮೊಘಲರ ಮೇಲಿನ ದಾಳಿಯನ್ನು ಮುಂದುವರಿಸಲು ಬಯಸಿದ್ದರು, ಆದರೆ ಅವರ ಮುಖ್ಯಸ್ಥರು ಅವರನ್ನು ನಿರುತ್ಸಾಹಗೊಳಿಸಿದರು ಮತ್ತು ರಾತ್ರಿಯ ಬೆಳಕಿನಲ್ಲಿ ತೆರೆದ ಯುದ್ಧದಲ್ಲಿ ಸೈನ್ಯವನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಮರುದಿನ ಬೆಳಿಗ್ಗೆ, ಅಸಫ್ ಖಾನ್ ದೊಡ್ಡ ಬಂದೂಕುಗಳನ್ನು ತರಿಸಿದ್ದನು. ರಾಣಿಯು ತನ್ನ ಆನೆಯಾದ ಸರ್ಮನ ಮೇಲೆ ಸವಾರಿ ಮಾಡಿ ಯುದ್ಧಕ್ಕೆ ಬಂದರು. ಅವರ ಮಗ ವೀರ ನಾರಾಯಣ ಕೂಡ ಈ ಯುದ್ಧದಲ್ಲಿ ಭಾಗವಹಿಸಿದ್ದ. ಅವರು ಮೊಘಲ್ ಸೈನ್ಯವನ್ನು ಮೂರು ಬಾರಿ ಹಿಂದಕ್ಕೆ ಸರಿಸಲು ಒತ್ತಾಯಿಸಿದರು ಆದರೆ ಅಂತಿಮವಾಗಿ ಅವರು ಗಾಯಗೊಂಡರು ಹಾಗು ಸುರಕ್ಷಿತ ಸ್ಥಳಕ್ಕೆ ನಿವೃತ್ತರಾಗಬೇಕಾಯಿತು. ಯುದ್ಧದ ಸಮಯದಲ್ಲಿ, ರಾಣಿಯು ತಮ್ಮ ಕಿವಿಯ ಬಳಿ ಬಾಣದಿಂದ ತೀವ್ರವಾಗಿ ಗಾಯಗೊಂಡರು. ಮತ್ತೊಂದು ಬಾಣ ಅವರ ಕುತ್ತಿಗೆಯನ್ನು ಚುಚ್ಚಿತು ಮತ್ತು ಅವರು ಪ್ರಜ್ಞೆಯನ್ನು ಕಳೆದುಕೊಂಡರು. ಪ್ರಜ್ಞೆ ಬಂದ ಮೇಲೆ ಸೋಲು ಸನ್ನಿಹಿತವಾಗಿದೆ ಎಂದು ಗ್ರಹಿಸಿದರು. ಅವರ [[ಮಾವುತ]] ಅವರನ್ನು ಯುದ್ಧಭೂಮಿಯನ್ನು ತೊರೆಯಲು ಸಲಹೆ ನೀಡಿದರೂ ಅವರು ನಿರಾಕರಿಸಿದರು ಮತ್ತು ತಮ್ಮ ಕಠಾರಿ ತೆಗೆದು ೨೪ ಜೂನ್ ೧೫೬೪ ರಂದು ಆತ್ಮಹತ್ಯೆ ಮಾಡಿಕೊಂಡರು. ಅವರ ಹುತಾತ್ಮ ದಿನವನ್ನು (೨೪ ಜೂನ್ ೧೫೬೪) ಇಂದಿಗೂ "ಬಲಿದಾನ್ ದಿವಸ್" ಎಂದು ಸ್ಮರಿಸಲಾಗುತ್ತದೆ. == ಪರಂಪರೆ == [[ಮದನ್ ಮೆಹೆಲ್|ಮದನ್ ಮಹಲ್]] ಕೋಟೆ ಜಬಲ್ಪುರ್ ರಾಣಿ ದುರ್ಗಾವತಿ ಮತ್ತು ಅವರ ಮಗ ವೀರ್ ನಾರಾಯಣರೊಂದಿಗೆ ಉತ್ತಮ ಸಂಬಂಧ ಹೊಂದಿದೆ. ೧೯೮೩ ರಲ್ಲಿ, [[ಮಧ್ಯ ಪ್ರದೇಶ|ಮಧ್ಯಪ್ರದೇಶ]] ಸರ್ಕಾರವು ಜಬಲ್‌ಪುರ ವಿಶ್ವವಿದ್ಯಾಲಯವನ್ನು ರಾಣಿ ದುರ್ಗಾವತಿ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಿತು. ಭಾರತ ಸರ್ಕಾರವು ೨೪ ಜೂನ್ ೧೯೮೮ ರ೦ದು <ref>{{Cite web|url=https://www.mintageworld.com/stamp/detail/1333/|title=Rani Durgavati Stamp, Government of India, 1988}}</ref> ಆಕೆಯ ಮರಣದ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. ಜಬಲ್ಪುರ್ ಜಂಕ್ಷನ್ ಮತ್ತು ಜಮ್ಮುತಾವಿ ನಡುವೆ ಸ೦ಚರಿಸುವ ರೈಲು ಗಾಡಿಗೆ ದುರ್ಗಾವತಿ ಎಕ್ಸ್‌ಪ್ರೆಸ್ (೧೧೪೪೯/೧೧೪೫೦) ಎ೦ದು ಕರೆಯುವ ಮೂಲಕ ರಾಣಿಯನ್ನು ಸ್ಮರಿಸಿಕೊಳ್ಳಲಾಗಿದೆ. ಭಾರತೀಯ ಕೋಸ್ಟ್ ಗಾರ್ಡ್ ೧೪ ಜುಲೈ ೨೦೧೮ ರಂದು ಐ.ಸಿ.ಜಿ.ಎಸ್ ''ರಾಣಿ ದುರ್ಗಾವತಿಯನ್ನು'' ನಿಯೋಜಿಸಿತು, ಇದುವೆ ಈ ರೀತಿಯ ಮೂರನೇ ಇನ್‌ಶೋರ್ ಪೆಟ್ರೋಲ್ ವೆಸೆಲ್ (ಐ.ಪಿ.ವಿ) ಆಗಿದೆ. <ref>{{Cite news|url=https://m.economictimes.com/news/defence/coast-guard-commissions-3rd-ipv-rani-durgavati-at-vizag/articleshow/47962552.cms|title=Coast Guard commissions 3rd IPV 'Rani Durgavati' at Vizag|work=The Economic Times}}</ref> [[ಚಿತ್ರ:Delivery_of_ICGS_Rani_Durgavati.jpg|link=//upload.wikimedia.org/wikipedia/commons/thumb/9/9a/Delivery_of_ICGS_Rani_Durgavati.jpg/220px-Delivery_of_ICGS_Rani_Durgavati.jpg|alt=ICGS Rani Durgavati|thumb| ಐಸಿಜಿಎಸ್ ರಾಣಿ ದುರ್ಗಾವತಿ]] [[ಚಿತ್ರ:Indian_durgavati.jpg|link=//upload.wikimedia.org/wikipedia/commons/thumb/3/3c/Indian_durgavati.jpg/220px-Indian_durgavati.jpg|alt=Indian Durgavati|thumb| ಭಾರತೀಯ ದುರ್ಗಾವತಿ]] == ಸಹ ನೋಡಿ == * [[ಚಾಂದ್ ಬೀಬಿ]] * [[ಕಿತ್ತೂರು ಚೆನ್ನಮ್ಮ]] * [[ಝಾನ್ಸಿ ರಾಣಿ ಲಕ್ಷ್ಮೀಬಾಯಿ|ಝಾನ್ಸಿಯ ರಾಣಿ]] * [[ರುದ್ರಮ ದೇವಿ|ರುದ್ರಮಾ ದೇವಿ]] == ಉಲ್ಲೇಖಗಳು == {{Reflist}} * [https://www.magadhuniversity.ac.in/download/econtent/pdf/Satish%20Chandra%20-%20History%20of%20Medieval%20India%20(2018,%20Orient%20Blackswan)%20-%20libgen.lc.pdf https://www.magadhuniversity.ac.in/download/econtent/pdf/Satish%20Chandra%20-%20History%20of%20Medieval%20India%20(2018,%20Orient%20Blackswan)%20-%lc.libgen. ಪಿಡಿಎಫ್] == ಬಾಹ್ಯ ಕೊಂಡಿಗಳು == kwfhqewtbqs8rl2ls8iio46dpnz3cra 1111279 1111277 2022-08-02T14:47:40Z Lakshmi N Swamy 77249 wikitext text/x-wiki {{Infobox royalty | image = Rani Durgavati.jpg | caption = | succession = ಗೊ೦ಡ್ವಾನದ ಮಹಾರಾಣಿ | birth_date = ೫ ಅಕ್ಟೂಬರ್ ೧೫೨೪ | birth_place =[[ಕಲಿನ್ ಜರ್ ಕೋಟೆ]] | death_date = ೨೪ ಜೂನ್ ೧೫೬೪ | death_place = ನರೈ ನಾಲ, [[ಜಬ್ಬಲ್ ಪುರ್]], [[ಮಧ್ಯ ಪ್ರದೇಶ]] | spouse = [[ದಲ್ ಪತ್ ಶಾ]] | issue = ವೀರ್ ನಾರಯಣ್ | successor = ಬಹುಶ: ವೀರ್ ನಾರಾಯಣ್ | father = ಸಲಿಬಹನ್ | religion = ಹಿ೦ದು }} '''ರಾಣಿ ದುರ್ಗಾವತಿ''' (೫ ಅಕ್ಟೋಬರ್ ೧೫೨೪ - ೨೪ ಜೂನ್ ೧೫೬೪) ೧೫೫೦ ರಿಂದ ೧೫೬೪ ರವರೆಗೆ ಗೊಂಡ್ವಾನಾದ ಆಡಳಿತ ರಾಣಿಯಾಗಿದ್ದರು. ಅವರು ಮಹೋಬ ಕೋಟೆಯಲ್ಲಿ ಚಾಂಡೇಲ್ ರಜಪೂತ ರಾಜ ಸಲಿಬಹನ್ <ref>{{Cite book|url=http://archive.org/details/in.ernet.dli.2015.55649|title=The Akbarnama Of Abul Fazl Vol. 2|last=Beveridge|first=H.|date=1907|pages=324}}</ref> ಕುಟುಂಬದಲ್ಲಿ ಜನಿಸಿದರು. ಗರ್ಹಾ ಸಾಮ್ರಾಜ್ಯದ ರಾಜ ಸಂಗ್ರಾಮ್ ಷಾನ ದತ್ತುಪುತ್ರನಾದ ದಳಪತ್ ಷಾ ಕಚ್ವಾಹಾ ಅವರನ್ನು ವಿವಾಹವಾದರು. ರಾಣಿ ದುರ್ಗಾವತಿಯವರ ಸಾಧನೆಗಳು ಆಕೆಯ ಪೂರ್ವಜರ ಸಂಪ್ರದಾಯದ ಧೈರ್ಯ ಮತ್ತು ಪ್ರೋತ್ಸಾಹದ ವೈಭವವನ್ನು ಮತ್ತಷ್ಟು ಹೆಚ್ಚಿಸಿವೆ. == ಜೀವನ == ೧೫೪೨ ರಲ್ಲಿ, ಅವರು ಗರ್ಹಾ ಸಾಮ್ರಾಜ್ಯದ ರಾಜ ಸಂಗ್ರಾಮ್ ಷಾ ಅವರ ದತ್ತುಪುತ್ರ ದಲ್ಪತ್ ಶಾ ಅವರನ್ನು ವಿವಾಹವಾದರು. ಅಬುಲ್ ಫಜಲ್ ಪ್ರಕಾರ, ದಲ್ಪತ್ ಷಾ ಗರ್ಹಾ ಮಂಡಲದ ರಾಜನಿಂದ ದತ್ತು ಪಡೆದ ಕಚ್ವಾಹ ರಜಪೂತನ ಮಗ. <ref>{{Cite book|url=https://books.google.com/books?id=a9j9ZJGJOV0C&pg=PA130|title=The Candellas of Jejākabhukti|last=Dikshit|first=R. K.|date=1976|publisher=Abhinav Publications|isbn=978-81-7017-046-4|pages=8|language=en}}</ref> <ref>{{Cite book|title=Akbarnama Vol-2|last=Abul Fazl|first=Henry Beveridge|year=1907|pages=326}}</ref> ಈ ಮದುವೆಯ ಕಾರಣದಿಂದ ಮಹೋಬ ಮಂಡಲದ ಚಂದೇಲ್ ಮತ್ತು ಗರ್ಹಾ ಸಾಮ್ರಾಜ್ಯದ ರಾಜವಂಶದ ( ಗರ್ಹ ಮಂಡಲ ) [[ಕಲಚೂರಿ ರಾಜವಂಶ|ಕಲಚೂರಿಗಳು]] ಮೈತ್ರಿ ಮಾಡಿಕೊಂಡರು. <ref name="women of India">{{Cite book|url=https://www.google.co.in/books/edition/The_Women_Who_Ruled_India/4XuLDwAAQBAJ?hl=en&gbpv=1&dq=Dalpat+Shah&pg=PT67&printsec=frontcover|title=The Women Who Ruled India- Leaders. Warriors. Icons.|last=Archana Garodia Gupta|date=20 April 2019|publisher=Hachette India|isbn=9789351951537|language=English|format=Ebook}}</ref> ದಲ್ಪತ್ ಷಾ ೧೫೫೦ ರಲ್ಲಿ ನಿಧನರಾದರು ಮತ್ತು ವೀರ ನಾರಾಯಣನ ಚಿಕ್ಕ ವಯಸ್ಸಿನ ಕಾರಣ, ದುರ್ಗಾವತಿ ಗೊಂಡ್ವಾನಾ ಸಾಮ್ರಾಜ್ಯದ ಆಡಳಿತವನ್ನು ವಹಿಸಿಕೊಂಡರು. [[ದಿವಾನ್]] ಬೆಯೋಹರ್ ಅಧರ್ ಸಿಂಹ ಮತ್ತು ಮಂತ್ರಿ ಮಾನ್ ಠಾಕೂರ್ ಅವರು ಆಡಳಿತವನ್ನು ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ನೋಡಿಕೊಳ್ಳುವಲ್ಲಿ ರಾಣಿಗೆ ಸಹಾಯ ಮಾಡಿದರು. ರಾಣಿ ದುರ್ಗಾವತಿ ತನ್ನ ಸಾಮ್ರಾಜ್ಯದಾದ್ಯಂತ ಶಾಂತಿ, ವ್ಯಾಪಾರ ಮತ್ತು ಒಳ್ಳೆಯ ಇಚ್ಛೆಯನ್ನು ಉತ್ತೇಜಿಸಿದರು. <ref>{{Cite journal|last=Knight|first=Roderic|title=The "Bana", Epic Fiddle of Central India|journal=Asian Music|volume=32|issue=1|pages=101–140|doi=10.2307/834332|jstor=834332}}</ref> ರಾಣಿ ದುರ್ಗಾವತಿ ತಮ್ಮ ರಾಜಧಾನಿಯನ್ನು ಸಿಂಗೋರ್ಗಢ ಕೋಟೆಯಿ೦ದ [[:hi:चौरागढ़ किला|ಚೌರಗಢಕ್ಕೆ]] ಸ್ಥಳಾಂತರಿಸಿದರು. ಇದು ಸಾತ್ಪುರ ಬೆಟ್ಟದ ಶ್ರೇಣಿಯಲ್ಲಿ ನೆಲೆಗೊಂಡಿರುವ ಆಯಕಟ್ಟಿನ ಪ್ರಾಮುಖ್ಯತೆಯ ಕೋಟೆಯಾಗಿದೆ <ref>{{Cite book|title=Akbarnama Vol-2|last=Abul Fazl|first=Henry Beveridge|year=1907|pages=327}}</ref> [[ಶೇರ್ ಷಾ|ಶೇರ್ ಶಾ ಸೂರಿಯ]] ಮರಣದ ನಂತರ, ಶುಜಾ ಖಾನ್ ಮಾಲ್ವಾವನ್ನು ವಶಪಡಿಸಿಕೊಂಡರು ಮತ್ತು ೧೫೫೬ರಲ್ಲಿ <ref>{{Cite book|url=https://www.goodreads.com/book/show/13223223-coins|title=Coins|last=Gupta|first=Parmeshwari Lal|date=1969|publisher=National Book Trust|isbn=9788123718873|pages=128|language=en}}</ref> ಅವನ ಮಗ ಬಾಜ್ ಬಹದ್ದೂರ್ ಉತ್ತರಾಧಿಕಾರಿಯಾದನು. ಸಿಂಹಾಸನವನ್ನು ಏರಿದ ನಂತರ, ಬಾಜ್, ರಾಣಿ ದುರ್ಗಾವತಿಯ ಮೇಲೆ ಆಕ್ರಮಣ ಮಾಡಿದನು ಆದರೆ ದಾಳಿಯು ಹಿಮ್ಮೆಟ್ಟಿಸಿತು <ref>{{Cite book|title=Akbarnama Volume-2|last=Abul Fazl|first=Henry Beveridge|year=1907|pages=327–328}}</ref> ೧೫೬೨ ರಲ್ಲಿ, [[ಅಕ್ಬರ್]] ಮಾಲ್ವಾ ದೊರೆ ಬಾಜ್ ಬಹದ್ದೂರ್ ನನ್ನು ಸೋಲಿಸಿದನು ಮತ್ತು ಮಾಲ್ವಾವನ್ನು ವಶಪಡಿಸಿಕೊಂಡು ಅದನ್ನು [[ಮೊಘಲ್ ಸಾಮ್ರಾಜ್ಯ|ಮೊಘಲ್]] ಪ್ರಭುತ್ವವನ್ನಾಗಿ ಮಾಡಿದನು. ಪರಿಣಾಮವಾಗಿ, ರಾಣಿಯ ರಾಜ್ಯದ ಗಡಿಯು [[ಮೊಘಲ್ ಸಾಮ್ರಾಜ್ಯ|ಮೊಘಲ್ ಸಾಮ್ರಾಜ್ಯವನ್ನು]] ಮುಟ್ಟಿತು. ರಾಣಿಯ ಸಮಕಾಲೀನ [[ಮೊಘಲ್ ಸಾಮ್ರಾಜ್ಯ|ಮೊಘಲ್]] ಜನರಲ್, ಖ್ವಾಜಾ ಅಬ್ದುಲ್ ಮಜಿದ್ ಅಸಫ್ ಖಾನ್, ರೇವಾದ ದೊರೆ ರಾಮಚಂದ್ರನನ್ನು ಸೋಲಿಸಿದ ಮಹತ್ವಾಕಾಂಕ್ಷೆಯ ವ್ಯಕ್ತಿ. ರಾಣಿ ದುರ್ಗಾವತಿಯ ರಾಜ್ಯದ ಸಮೃದ್ಧಿಯು ಅವನನ್ನು ಆಕರ್ಷಿಸಿತು ಮತ್ತು [[ಮೊಘಲ್ ಸಾಮ್ರಾಜ್ಯ|ಮೊಘಲ್]] ಚಕ್ರವರ್ತಿ [[ಅಕ್ಬರ್|ಅಕ್ಬರನ]] ಅನುಮತಿಯನ್ನು ಪಡೆದ ನಂತರ ಅವನು ರಾಣಿಯ ರಾಜ್ಯವನ್ನು ಆಕ್ರಮಿಸಿದನು. ಅಸಫ್ ಖಾನ್‌ನ ದಾಳಿಯ ಬಗ್ಗೆ ರಾಣಿ ಕೇಳಿ ಹಾಗು ಅವರ ದಿವಾನ್ ಬೆಯೋಹರ್ ಅಧರ್ ಸಿಂಹ (ಅಧರ್ ಕಾಯಸ್ಥ) <ref>{{Cite web|url=https://byjus.com/pdf/Medieval-India-Satish-Chandra.pdf|title=Archived copy|archive-url=https://web.archive.org/web/20190810134208/https://byjus.com/pdf/Medieval-India-Satish-Chandra.pdf|archive-date=10 August 2019|access-date=18 September 2018}}</ref> ಮೊಘಲ್ ಪಡೆಗಳ ಬಲವನ್ನು ಸೂಚಿಸಿದರು ರಾಣಿ ತಮ್ಮ ರಾಜ್ಯವನ್ನು ತಮ್ಮ ಎಲ್ಲಾ ಶಕ್ತಿಯಿಂದ ರಕ್ಷಿಸಲು ನಿರ್ಧರಿಸಿದರು. ಅವಮಾನಕರ ಜೀವನ ನಡೆಸುವುದಕ್ಕಿಂತ ಗೌರವಯುತವಾಗಿ ಸಾಯುವುದು ಉತ್ತಮ ಎಂದು ರಾಣಿ ಸಮರ್ಥಿಸಿಕೊಂಡರು. ರಕ್ಷಣಾತ್ಮಕ ಯುದ್ಧದಲ್ಲಿ ಹೋರಾಡಲು, ಅವರು ಒಂದು ಬದಿಯಲ್ಲಿ ಗುಡ್ಡಗಾಡು ಮತ್ತು ಇನ್ನೊಂದು ಬದಿಯಲ್ಲಿ [[ಕಾಡುಕೋಣ|ಗೌರ್]] ಮತ್ತು [[ನರ್ಮದಾ ನದಿ|ನರ್ಮದಾ]] ನದಿಗಳ ನಡುವೆ ನೆಲೆಗೊಂಡಿರುವ ನರರೈಗೆ ಹೋದರು. ಇದು ಮೊಘಲ್ ಭಾಗದಲ್ಲಿ ತರಬೇತಿ ಪಡೆದ ಸೈನಿಕರು ಮತ್ತು ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಅಸಮಾನ ಯುದ್ಧವಾಗಿತ್ತು. ಅಲ್ಲದೆ ರಾಣಿ ದುರ್ಗಾವತಿಯ ಬದಿಯಲ್ಲಿ ಹಳೆಯ ಶಸ್ತ್ರಾಸ್ತ್ರಗಳೊಂದಿಗೆ ಕೆಲವು ತರಬೇತಿ ಪಡೆಯದ ಸೈನಿಕರು ಮಾತ್ರ ಇದ್ದರು. ಅವರ ಫೌಜ್ದಾರ್ ಅರ್ಜುನ್ ದಾಸ್ ಯುದ್ಧದಲ್ಲಿ ಕೊಲ್ಲಲ್ಪಟ್ಟರು ಮತ್ತು ರಾಣಿ ಸ್ವತಃ ರಕ್ಷಣೆಯನ್ನು ಮುನ್ನಡೆಸಲು ನಿರ್ಧರಿಸಿದರು. ಶತ್ರುಗಳು ಕಣಿವೆಯನ್ನು ಪ್ರವೇಶಿಸುತ್ತಿದ್ದಂತೆ, ರಾಣಿಯ ಸೈನಿಕರು ಅವರ ಮೇಲೆ ದಾಳಿ ಮಾಡಿದರು. ಎರಡೂ ಕಡೆಯವರು ಕೆಲವರನ್ನು ಕಳೆದುಕೊಂಡರು, ಆದರೆ ರಾಣಿಯು ಹೆಚ್ಚು ಕಳೆದುಕೊಂಡರು. ಈ ಹಂತದಲ್ಲಿ, ರಾಣಿ ತಮ್ಮ ಸಲಹೆಗಾರರೊಂದಿಗೆ ತಮ್ಮ ತಂತ್ರವನ್ನು ಪರಿಶೀಲಿಸಿದರು. ಅವರು ರಾತ್ರಿಯಲ್ಲಿ ಮೊಘಲರ ಮೇಲಿನ ದಾಳಿಯನ್ನು ಮುಂದುವರಿಸಲು ಬಯಸಿದ್ದರು, ಆದರೆ ಅವರ ಮುಖ್ಯಸ್ಥರು ಅವರನ್ನು ನಿರುತ್ಸಾಹಗೊಳಿಸಿದರು ಮತ್ತು ರಾತ್ರಿಯ ಬೆಳಕಿನಲ್ಲಿ ತೆರೆದ ಯುದ್ಧದಲ್ಲಿ ಸೈನ್ಯವನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಮರುದಿನ ಬೆಳಿಗ್ಗೆ, ಅಸಫ್ ಖಾನ್ ದೊಡ್ಡ ಬಂದೂಕುಗಳನ್ನು ತರಿಸಿದ್ದನು. ರಾಣಿಯು ತನ್ನ ಆನೆಯಾದ ಸರ್ಮನ ಮೇಲೆ ಸವಾರಿ ಮಾಡಿ ಯುದ್ಧಕ್ಕೆ ಬಂದರು. ಅವರ ಮಗ ವೀರ ನಾರಾಯಣ ಕೂಡ ಈ ಯುದ್ಧದಲ್ಲಿ ಭಾಗವಹಿಸಿದ್ದ. ಅವರು ಮೊಘಲ್ ಸೈನ್ಯವನ್ನು ಮೂರು ಬಾರಿ ಹಿಂದಕ್ಕೆ ಸರಿಸಲು ಒತ್ತಾಯಿಸಿದರು ಆದರೆ ಅಂತಿಮವಾಗಿ ಅವರು ಗಾಯಗೊಂಡರು ಹಾಗು ಸುರಕ್ಷಿತ ಸ್ಥಳಕ್ಕೆ ನಿವೃತ್ತರಾಗಬೇಕಾಯಿತು. ಯುದ್ಧದ ಸಮಯದಲ್ಲಿ, ರಾಣಿಯು ತಮ್ಮ ಕಿವಿಯ ಬಳಿ ಬಾಣದಿಂದ ತೀವ್ರವಾಗಿ ಗಾಯಗೊಂಡರು. ಮತ್ತೊಂದು ಬಾಣ ಅವರ ಕುತ್ತಿಗೆಯನ್ನು ಚುಚ್ಚಿತು ಮತ್ತು ಅವರು ಪ್ರಜ್ಞೆಯನ್ನು ಕಳೆದುಕೊಂಡರು. ಪ್ರಜ್ಞೆ ಬಂದ ಮೇಲೆ ಸೋಲು ಸನ್ನಿಹಿತವಾಗಿದೆ ಎಂದು ಗ್ರಹಿಸಿದರು. ಅವರ [[ಮಾವುತ]] ಅವರನ್ನು ಯುದ್ಧಭೂಮಿಯನ್ನು ತೊರೆಯಲು ಸಲಹೆ ನೀಡಿದರೂ ಅವರು ನಿರಾಕರಿಸಿದರು ಮತ್ತು ತಮ್ಮ ಕಠಾರಿ ತೆಗೆದು ೨೪ ಜೂನ್ ೧೫೬೪ ರಂದು ಆತ್ಮಹತ್ಯೆ ಮಾಡಿಕೊಂಡರು. ಅವರ ಹುತಾತ್ಮ ದಿನವನ್ನು (೨೪ ಜೂನ್ ೧೫೬೪) ಇಂದಿಗೂ "ಬಲಿದಾನ್ ದಿವಸ್" ಎಂದು ಸ್ಮರಿಸಲಾಗುತ್ತದೆ. == ಪರಂಪರೆ == [[ಮದನ್ ಮೆಹೆಲ್|ಮದನ್ ಮಹಲ್]] ಕೋಟೆ ಜಬಲ್ಪುರ್ ರಾಣಿ ದುರ್ಗಾವತಿ ಮತ್ತು ಅವರ ಮಗ ವೀರ್ ನಾರಾಯಣರೊಂದಿಗೆ ಉತ್ತಮ ಸಂಬಂಧ ಹೊಂದಿದೆ. ೧೯೮೩ ರಲ್ಲಿ, [[ಮಧ್ಯ ಪ್ರದೇಶ|ಮಧ್ಯಪ್ರದೇಶ]] ಸರ್ಕಾರವು ಜಬಲ್‌ಪುರ ವಿಶ್ವವಿದ್ಯಾಲಯವನ್ನು ರಾಣಿ ದುರ್ಗಾವತಿ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಿತು. ಭಾರತ ಸರ್ಕಾರವು ೨೪ ಜೂನ್ ೧೯೮೮ ರ೦ದು <ref>{{Cite web|url=https://www.mintageworld.com/stamp/detail/1333/|title=Rani Durgavati Stamp, Government of India, 1988}}</ref> ಆಕೆಯ ಮರಣದ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. ಜಬಲ್ಪುರ್ ಜಂಕ್ಷನ್ ಮತ್ತು ಜಮ್ಮುತಾವಿ ನಡುವೆ ಸ೦ಚರಿಸುವ ರೈಲು ಗಾಡಿಗೆ ದುರ್ಗಾವತಿ ಎಕ್ಸ್‌ಪ್ರೆಸ್ (೧೧೪೪೯/೧೧೪೫೦) ಎ೦ದು ಕರೆಯುವ ಮೂಲಕ ರಾಣಿಯನ್ನು ಸ್ಮರಿಸಿಕೊಳ್ಳಲಾಗಿದೆ. ಭಾರತೀಯ ಕೋಸ್ಟ್ ಗಾರ್ಡ್ ೧೪ ಜುಲೈ ೨೦೧೮ ರಂದು ಐ.ಸಿ.ಜಿ.ಎಸ್ ''ರಾಣಿ ದುರ್ಗಾವತಿಯನ್ನು'' ನಿಯೋಜಿಸಿತು, ಇದುವೆ ಈ ರೀತಿಯ ಮೂರನೇ ಇನ್‌ಶೋರ್ ಪೆಟ್ರೋಲ್ ವೆಸೆಲ್ (ಐ.ಪಿ.ವಿ) ಆಗಿದೆ. <ref>{{Cite news|url=https://m.economictimes.com/news/defence/coast-guard-commissions-3rd-ipv-rani-durgavati-at-vizag/articleshow/47962552.cms|title=Coast Guard commissions 3rd IPV 'Rani Durgavati' at Vizag|work=The Economic Times}}</ref> [[ಚಿತ್ರ:Delivery_of_ICGS_Rani_Durgavati.jpg|link=//upload.wikimedia.org/wikipedia/commons/thumb/9/9a/Delivery_of_ICGS_Rani_Durgavati.jpg/220px-Delivery_of_ICGS_Rani_Durgavati.jpg|alt=ICGS Rani Durgavati|thumb| ಐಸಿಜಿಎಸ್ ರಾಣಿ ದುರ್ಗಾವತಿ]] [[ಚಿತ್ರ:Indian_durgavati.jpg|link=//upload.wikimedia.org/wikipedia/commons/thumb/3/3c/Indian_durgavati.jpg/220px-Indian_durgavati.jpg|alt=Indian Durgavati|thumb| ಭಾರತೀಯ ದುರ್ಗಾವತಿ]] == ಸಹ ನೋಡಿ == * [[ಚಾಂದ್ ಬೀಬಿ]] * [[ಕಿತ್ತೂರು ಚೆನ್ನಮ್ಮ]] * [[ಝಾನ್ಸಿ ರಾಣಿ ಲಕ್ಷ್ಮೀಬಾಯಿ|ಝಾನ್ಸಿಯ ರಾಣಿ]] * [[ರುದ್ರಮ ದೇವಿ|ರುದ್ರಮಾ ದೇವಿ]] == ಉಲ್ಲೇಖಗಳು == {{Reflist}} * [https://www.magadhuniversity.ac.in/download/econtent/pdf/Satish%20Chandra%20-%20History%20of%20Medieval%20India%20(2018,%20Orient%20Blackswan)%20-%20libgen.lc.pdf https://www.magadhuniversity.ac.in/download/econtent/pdf/Satish%20Chandra%20-%20History%20of%20Medieval%20India%20(2018,%20Orient%20Blackswan)%20-%lc.libgen. ಪಿಡಿಎಫ್] == ಬಾಹ್ಯ ಕೊಂಡಿಗಳು == r6tk94c8peifjpkt4iwspjp7sg231u8 1111280 1111279 2022-08-02T14:49:39Z Lakshmi N Swamy 77249 wikitext text/x-wiki {{Infobox royalty | image = Rani Durgavati.jpg | caption = | succession = ಗೊ೦ಡ್ವಾನದ ಮಹಾರಾಣಿ | birth_date = ೫ ಅಕ್ಟೂಬರ್ ೧೫೨೪ | birth_place =[[ಕಲಿನ್ ಜರ್ ಕೋಟೆ]] | death_date = ೨೪ ಜೂನ್ ೧೫೬೪ | death_place = ನರೈ ನಾಲ, [[ಜಬ್ಬಲ್ ಪುರ್]], [[ಮಧ್ಯ ಪ್ರದೇಶ]] | spouse = [[ದಳಪತ್ ಷಾ]] | issue = ವೀರ್ ನಾರಯಣ್ | successor = ಬಹುಶ: ವೀರ್ ನಾರಾಯಣ್ | father = ಸಲಿಬಹನ್ | religion = ಹಿ೦ದು }} '''ರಾಣಿ ದುರ್ಗಾವತಿ''' (೫ ಅಕ್ಟೋಬರ್ ೧೫೨೪ - ೨೪ ಜೂನ್ ೧೫೬೪) ೧೫೫೦ ರಿಂದ ೧೫೬೪ ರವರೆಗೆ ಗೊಂಡ್ವಾನಾದ ಆಡಳಿತ ರಾಣಿಯಾಗಿದ್ದರು. ಅವರು ಮಹೋಬ ಕೋಟೆಯಲ್ಲಿ ಚಾಂಡೇಲ್ ರಜಪೂತ ರಾಜ ಸಲಿಬಹನ್ <ref>{{Cite book|url=http://archive.org/details/in.ernet.dli.2015.55649|title=The Akbarnama Of Abul Fazl Vol. 2|last=Beveridge|first=H.|date=1907|pages=324}}</ref> ಕುಟುಂಬದಲ್ಲಿ ಜನಿಸಿದರು. ಗರ್ಹಾ ಸಾಮ್ರಾಜ್ಯದ ರಾಜ ಸಂಗ್ರಾಮ್ ಷಾನ ದತ್ತುಪುತ್ರನಾದ ದಳಪತ್ ಷಾ ಕಚ್ವಾಹಾ ಅವರನ್ನು ವಿವಾಹವಾದರು. ರಾಣಿ ದುರ್ಗಾವತಿಯವರ ಸಾಧನೆಗಳು ಆಕೆಯ ಪೂರ್ವಜರ ಧೈರ್ಯ ಮತ್ತು ಪ್ರೋತ್ಸಾಹದ ವೈಭವವನ್ನು ಮತ್ತಷ್ಟು ಹೆಚ್ಚಿಸಿವೆ. == ಜೀವನ == ೧೫೪೨ ರಲ್ಲಿ, ಅವರು ಗರ್ಹಾ ಸಾಮ್ರಾಜ್ಯದ ರಾಜ ಸಂಗ್ರಾಮ್ ಷಾ ಅವರ ದತ್ತುಪುತ್ರ ದಲ್ಪತ್ ಶಾ ಅವರನ್ನು ವಿವಾಹವಾದರು. ಅಬುಲ್ ಫಜಲ್ ಪ್ರಕಾರ, ದಲ್ಪತ್ ಷಾ ಗರ್ಹಾ ಮಂಡಲದ ರಾಜನಿಂದ ದತ್ತು ಪಡೆದ ಕಚ್ವಾಹ ರಜಪೂತನ ಮಗ. <ref>{{Cite book|url=https://books.google.com/books?id=a9j9ZJGJOV0C&pg=PA130|title=The Candellas of Jejākabhukti|last=Dikshit|first=R. K.|date=1976|publisher=Abhinav Publications|isbn=978-81-7017-046-4|pages=8|language=en}}</ref> <ref>{{Cite book|title=Akbarnama Vol-2|last=Abul Fazl|first=Henry Beveridge|year=1907|pages=326}}</ref> ಈ ಮದುವೆಯ ಕಾರಣದಿಂದ ಮಹೋಬ ಮಂಡಲದ ಚಂದೇಲ್ ಮತ್ತು ಗರ್ಹಾ ಸಾಮ್ರಾಜ್ಯದ ರಾಜವಂಶದ ( ಗರ್ಹ ಮಂಡಲ ) [[ಕಲಚೂರಿ ರಾಜವಂಶ|ಕಲಚೂರಿಗಳು]] ಮೈತ್ರಿ ಮಾಡಿಕೊಂಡರು. <ref name="women of India">{{Cite book|url=https://www.google.co.in/books/edition/The_Women_Who_Ruled_India/4XuLDwAAQBAJ?hl=en&gbpv=1&dq=Dalpat+Shah&pg=PT67&printsec=frontcover|title=The Women Who Ruled India- Leaders. Warriors. Icons.|last=Archana Garodia Gupta|date=20 April 2019|publisher=Hachette India|isbn=9789351951537|language=English|format=Ebook}}</ref> ದಲ್ಪತ್ ಷಾ ೧೫೫೦ ರಲ್ಲಿ ನಿಧನರಾದರು ಮತ್ತು ವೀರ ನಾರಾಯಣನ ಚಿಕ್ಕ ವಯಸ್ಸಿನ ಕಾರಣ, ದುರ್ಗಾವತಿ ಗೊಂಡ್ವಾನಾ ಸಾಮ್ರಾಜ್ಯದ ಆಡಳಿತವನ್ನು ವಹಿಸಿಕೊಂಡರು. [[ದಿವಾನ್]] ಬೆಯೋಹರ್ ಅಧರ್ ಸಿಂಹ ಮತ್ತು ಮಂತ್ರಿ ಮಾನ್ ಠಾಕೂರ್ ಅವರು ಆಡಳಿತವನ್ನು ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ನೋಡಿಕೊಳ್ಳುವಲ್ಲಿ ರಾಣಿಗೆ ಸಹಾಯ ಮಾಡಿದರು. ರಾಣಿ ದುರ್ಗಾವತಿ ತನ್ನ ಸಾಮ್ರಾಜ್ಯದಾದ್ಯಂತ ಶಾಂತಿ, ವ್ಯಾಪಾರ ಮತ್ತು ಒಳ್ಳೆಯ ಇಚ್ಛೆಯನ್ನು ಉತ್ತೇಜಿಸಿದರು. <ref>{{Cite journal|last=Knight|first=Roderic|title=The "Bana", Epic Fiddle of Central India|journal=Asian Music|volume=32|issue=1|pages=101–140|doi=10.2307/834332|jstor=834332}}</ref> ರಾಣಿ ದುರ್ಗಾವತಿ ತಮ್ಮ ರಾಜಧಾನಿಯನ್ನು ಸಿಂಗೋರ್ಗಢ ಕೋಟೆಯಿ೦ದ [[:hi:चौरागढ़ किला|ಚೌರಗಢಕ್ಕೆ]] ಸ್ಥಳಾಂತರಿಸಿದರು. ಇದು ಸಾತ್ಪುರ ಬೆಟ್ಟದ ಶ್ರೇಣಿಯಲ್ಲಿ ನೆಲೆಗೊಂಡಿರುವ ಆಯಕಟ್ಟಿನ ಪ್ರಾಮುಖ್ಯತೆಯ ಕೋಟೆಯಾಗಿದೆ <ref>{{Cite book|title=Akbarnama Vol-2|last=Abul Fazl|first=Henry Beveridge|year=1907|pages=327}}</ref> [[ಶೇರ್ ಷಾ|ಶೇರ್ ಶಾ ಸೂರಿಯ]] ಮರಣದ ನಂತರ, ಶುಜಾ ಖಾನ್ ಮಾಲ್ವಾವನ್ನು ವಶಪಡಿಸಿಕೊಂಡರು ಮತ್ತು ೧೫೫೬ರಲ್ಲಿ <ref>{{Cite book|url=https://www.goodreads.com/book/show/13223223-coins|title=Coins|last=Gupta|first=Parmeshwari Lal|date=1969|publisher=National Book Trust|isbn=9788123718873|pages=128|language=en}}</ref> ಅವನ ಮಗ ಬಾಜ್ ಬಹದ್ದೂರ್ ಉತ್ತರಾಧಿಕಾರಿಯಾದನು. ಸಿಂಹಾಸನವನ್ನು ಏರಿದ ನಂತರ, ಬಾಜ್, ರಾಣಿ ದುರ್ಗಾವತಿಯ ಮೇಲೆ ಆಕ್ರಮಣ ಮಾಡಿದನು ಆದರೆ ದಾಳಿಯು ಹಿಮ್ಮೆಟ್ಟಿಸಿತು <ref>{{Cite book|title=Akbarnama Volume-2|last=Abul Fazl|first=Henry Beveridge|year=1907|pages=327–328}}</ref> ೧೫೬೨ ರಲ್ಲಿ, [[ಅಕ್ಬರ್]] ಮಾಲ್ವಾ ದೊರೆ ಬಾಜ್ ಬಹದ್ದೂರ್ ನನ್ನು ಸೋಲಿಸಿದನು ಮತ್ತು ಮಾಲ್ವಾವನ್ನು ವಶಪಡಿಸಿಕೊಂಡು ಅದನ್ನು [[ಮೊಘಲ್ ಸಾಮ್ರಾಜ್ಯ|ಮೊಘಲ್]] ಪ್ರಭುತ್ವವನ್ನಾಗಿ ಮಾಡಿದನು. ಪರಿಣಾಮವಾಗಿ, ರಾಣಿಯ ರಾಜ್ಯದ ಗಡಿಯು [[ಮೊಘಲ್ ಸಾಮ್ರಾಜ್ಯ|ಮೊಘಲ್ ಸಾಮ್ರಾಜ್ಯವನ್ನು]] ಮುಟ್ಟಿತು. ರಾಣಿಯ ಸಮಕಾಲೀನ [[ಮೊಘಲ್ ಸಾಮ್ರಾಜ್ಯ|ಮೊಘಲ್]] ಜನರಲ್, ಖ್ವಾಜಾ ಅಬ್ದುಲ್ ಮಜಿದ್ ಅಸಫ್ ಖಾನ್, ರೇವಾದ ದೊರೆ ರಾಮಚಂದ್ರನನ್ನು ಸೋಲಿಸಿದ ಮಹತ್ವಾಕಾಂಕ್ಷೆಯ ವ್ಯಕ್ತಿ. ರಾಣಿ ದುರ್ಗಾವತಿಯ ರಾಜ್ಯದ ಸಮೃದ್ಧಿಯು ಅವನನ್ನು ಆಕರ್ಷಿಸಿತು ಮತ್ತು [[ಮೊಘಲ್ ಸಾಮ್ರಾಜ್ಯ|ಮೊಘಲ್]] ಚಕ್ರವರ್ತಿ [[ಅಕ್ಬರ್|ಅಕ್ಬರನ]] ಅನುಮತಿಯನ್ನು ಪಡೆದ ನಂತರ ಅವನು ರಾಣಿಯ ರಾಜ್ಯವನ್ನು ಆಕ್ರಮಿಸಿದನು. ಅಸಫ್ ಖಾನ್‌ನ ದಾಳಿಯ ಬಗ್ಗೆ ರಾಣಿ ಕೇಳಿ ಹಾಗು ಅವರ ದಿವಾನ್ ಬೆಯೋಹರ್ ಅಧರ್ ಸಿಂಹ (ಅಧರ್ ಕಾಯಸ್ಥ) <ref>{{Cite web|url=https://byjus.com/pdf/Medieval-India-Satish-Chandra.pdf|title=Archived copy|archive-url=https://web.archive.org/web/20190810134208/https://byjus.com/pdf/Medieval-India-Satish-Chandra.pdf|archive-date=10 August 2019|access-date=18 September 2018}}</ref> ಮೊಘಲ್ ಪಡೆಗಳ ಬಲವನ್ನು ಸೂಚಿಸಿದರು ರಾಣಿ ತಮ್ಮ ರಾಜ್ಯವನ್ನು ತಮ್ಮ ಎಲ್ಲಾ ಶಕ್ತಿಯಿಂದ ರಕ್ಷಿಸಲು ನಿರ್ಧರಿಸಿದರು. ಅವಮಾನಕರ ಜೀವನ ನಡೆಸುವುದಕ್ಕಿಂತ ಗೌರವಯುತವಾಗಿ ಸಾಯುವುದು ಉತ್ತಮ ಎಂದು ರಾಣಿ ಸಮರ್ಥಿಸಿಕೊಂಡರು. ರಕ್ಷಣಾತ್ಮಕ ಯುದ್ಧದಲ್ಲಿ ಹೋರಾಡಲು, ಅವರು ಒಂದು ಬದಿಯಲ್ಲಿ ಗುಡ್ಡಗಾಡು ಮತ್ತು ಇನ್ನೊಂದು ಬದಿಯಲ್ಲಿ [[ಕಾಡುಕೋಣ|ಗೌರ್]] ಮತ್ತು [[ನರ್ಮದಾ ನದಿ|ನರ್ಮದಾ]] ನದಿಗಳ ನಡುವೆ ನೆಲೆಗೊಂಡಿರುವ ನರರೈಗೆ ಹೋದರು. ಇದು ಮೊಘಲ್ ಭಾಗದಲ್ಲಿ ತರಬೇತಿ ಪಡೆದ ಸೈನಿಕರು ಮತ್ತು ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಅಸಮಾನ ಯುದ್ಧವಾಗಿತ್ತು. ಅಲ್ಲದೆ ರಾಣಿ ದುರ್ಗಾವತಿಯ ಬದಿಯಲ್ಲಿ ಹಳೆಯ ಶಸ್ತ್ರಾಸ್ತ್ರಗಳೊಂದಿಗೆ ಕೆಲವು ತರಬೇತಿ ಪಡೆಯದ ಸೈನಿಕರು ಮಾತ್ರ ಇದ್ದರು. ಅವರ ಫೌಜ್ದಾರ್ ಅರ್ಜುನ್ ದಾಸ್ ಯುದ್ಧದಲ್ಲಿ ಕೊಲ್ಲಲ್ಪಟ್ಟರು ಮತ್ತು ರಾಣಿ ಸ್ವತಃ ರಕ್ಷಣೆಯನ್ನು ಮುನ್ನಡೆಸಲು ನಿರ್ಧರಿಸಿದರು. ಶತ್ರುಗಳು ಕಣಿವೆಯನ್ನು ಪ್ರವೇಶಿಸುತ್ತಿದ್ದಂತೆ, ರಾಣಿಯ ಸೈನಿಕರು ಅವರ ಮೇಲೆ ದಾಳಿ ಮಾಡಿದರು. ಎರಡೂ ಕಡೆಯವರು ಕೆಲವರನ್ನು ಕಳೆದುಕೊಂಡರು, ಆದರೆ ರಾಣಿಯು ಹೆಚ್ಚು ಕಳೆದುಕೊಂಡರು. ಈ ಹಂತದಲ್ಲಿ, ರಾಣಿ ತಮ್ಮ ಸಲಹೆಗಾರರೊಂದಿಗೆ ತಮ್ಮ ತಂತ್ರವನ್ನು ಪರಿಶೀಲಿಸಿದರು. ಅವರು ರಾತ್ರಿಯಲ್ಲಿ ಮೊಘಲರ ಮೇಲಿನ ದಾಳಿಯನ್ನು ಮುಂದುವರಿಸಲು ಬಯಸಿದ್ದರು, ಆದರೆ ಅವರ ಮುಖ್ಯಸ್ಥರು ಅವರನ್ನು ನಿರುತ್ಸಾಹಗೊಳಿಸಿದರು ಮತ್ತು ರಾತ್ರಿಯ ಬೆಳಕಿನಲ್ಲಿ ತೆರೆದ ಯುದ್ಧದಲ್ಲಿ ಸೈನ್ಯವನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಮರುದಿನ ಬೆಳಿಗ್ಗೆ, ಅಸಫ್ ಖಾನ್ ದೊಡ್ಡ ಬಂದೂಕುಗಳನ್ನು ತರಿಸಿದ್ದನು. ರಾಣಿಯು ತನ್ನ ಆನೆಯಾದ ಸರ್ಮನ ಮೇಲೆ ಸವಾರಿ ಮಾಡಿ ಯುದ್ಧಕ್ಕೆ ಬಂದರು. ಅವರ ಮಗ ವೀರ ನಾರಾಯಣ ಕೂಡ ಈ ಯುದ್ಧದಲ್ಲಿ ಭಾಗವಹಿಸಿದ್ದ. ಅವರು ಮೊಘಲ್ ಸೈನ್ಯವನ್ನು ಮೂರು ಬಾರಿ ಹಿಂದಕ್ಕೆ ಸರಿಸಲು ಒತ್ತಾಯಿಸಿದರು ಆದರೆ ಅಂತಿಮವಾಗಿ ಅವರು ಗಾಯಗೊಂಡರು ಹಾಗು ಸುರಕ್ಷಿತ ಸ್ಥಳಕ್ಕೆ ನಿವೃತ್ತರಾಗಬೇಕಾಯಿತು. ಯುದ್ಧದ ಸಮಯದಲ್ಲಿ, ರಾಣಿಯು ತಮ್ಮ ಕಿವಿಯ ಬಳಿ ಬಾಣದಿಂದ ತೀವ್ರವಾಗಿ ಗಾಯಗೊಂಡರು. ಮತ್ತೊಂದು ಬಾಣ ಅವರ ಕುತ್ತಿಗೆಯನ್ನು ಚುಚ್ಚಿತು ಮತ್ತು ಅವರು ಪ್ರಜ್ಞೆಯನ್ನು ಕಳೆದುಕೊಂಡರು. ಪ್ರಜ್ಞೆ ಬಂದ ಮೇಲೆ ಸೋಲು ಸನ್ನಿಹಿತವಾಗಿದೆ ಎಂದು ಗ್ರಹಿಸಿದರು. ಅವರ [[ಮಾವುತ]] ಅವರನ್ನು ಯುದ್ಧಭೂಮಿಯನ್ನು ತೊರೆಯಲು ಸಲಹೆ ನೀಡಿದರೂ ಅವರು ನಿರಾಕರಿಸಿದರು ಮತ್ತು ತಮ್ಮ ಕಠಾರಿ ತೆಗೆದು ೨೪ ಜೂನ್ ೧೫೬೪ ರಂದು ಆತ್ಮಹತ್ಯೆ ಮಾಡಿಕೊಂಡರು. ಅವರ ಹುತಾತ್ಮ ದಿನವನ್ನು (೨೪ ಜೂನ್ ೧೫೬೪) ಇಂದಿಗೂ "ಬಲಿದಾನ್ ದಿವಸ್" ಎಂದು ಸ್ಮರಿಸಲಾಗುತ್ತದೆ. == ಪರಂಪರೆ == [[ಮದನ್ ಮೆಹೆಲ್|ಮದನ್ ಮಹಲ್]] ಕೋಟೆ ಜಬಲ್ಪುರ್ ರಾಣಿ ದುರ್ಗಾವತಿ ಮತ್ತು ಅವರ ಮಗ ವೀರ್ ನಾರಾಯಣರೊಂದಿಗೆ ಉತ್ತಮ ಸಂಬಂಧ ಹೊಂದಿದೆ. ೧೯೮೩ ರಲ್ಲಿ, [[ಮಧ್ಯ ಪ್ರದೇಶ|ಮಧ್ಯಪ್ರದೇಶ]] ಸರ್ಕಾರವು ಜಬಲ್‌ಪುರ ವಿಶ್ವವಿದ್ಯಾಲಯವನ್ನು ರಾಣಿ ದುರ್ಗಾವತಿ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಿತು. ಭಾರತ ಸರ್ಕಾರವು ೨೪ ಜೂನ್ ೧೯೮೮ ರ೦ದು <ref>{{Cite web|url=https://www.mintageworld.com/stamp/detail/1333/|title=Rani Durgavati Stamp, Government of India, 1988}}</ref> ಆಕೆಯ ಮರಣದ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. ಜಬಲ್ಪುರ್ ಜಂಕ್ಷನ್ ಮತ್ತು ಜಮ್ಮುತಾವಿ ನಡುವೆ ಸ೦ಚರಿಸುವ ರೈಲು ಗಾಡಿಗೆ ದುರ್ಗಾವತಿ ಎಕ್ಸ್‌ಪ್ರೆಸ್ (೧೧೪೪೯/೧೧೪೫೦) ಎ೦ದು ಕರೆಯುವ ಮೂಲಕ ರಾಣಿಯನ್ನು ಸ್ಮರಿಸಿಕೊಳ್ಳಲಾಗಿದೆ. ಭಾರತೀಯ ಕೋಸ್ಟ್ ಗಾರ್ಡ್ ೧೪ ಜುಲೈ ೨೦೧೮ ರಂದು ಐ.ಸಿ.ಜಿ.ಎಸ್ ''ರಾಣಿ ದುರ್ಗಾವತಿಯನ್ನು'' ನಿಯೋಜಿಸಿತು, ಇದುವೆ ಈ ರೀತಿಯ ಮೂರನೇ ಇನ್‌ಶೋರ್ ಪೆಟ್ರೋಲ್ ವೆಸೆಲ್ (ಐ.ಪಿ.ವಿ) ಆಗಿದೆ. <ref>{{Cite news|url=https://m.economictimes.com/news/defence/coast-guard-commissions-3rd-ipv-rani-durgavati-at-vizag/articleshow/47962552.cms|title=Coast Guard commissions 3rd IPV 'Rani Durgavati' at Vizag|work=The Economic Times}}</ref> [[ಚಿತ್ರ:Delivery_of_ICGS_Rani_Durgavati.jpg|link=//upload.wikimedia.org/wikipedia/commons/thumb/9/9a/Delivery_of_ICGS_Rani_Durgavati.jpg/220px-Delivery_of_ICGS_Rani_Durgavati.jpg|alt=ICGS Rani Durgavati|thumb| ಐಸಿಜಿಎಸ್ ರಾಣಿ ದುರ್ಗಾವತಿ]] [[ಚಿತ್ರ:Indian_durgavati.jpg|link=//upload.wikimedia.org/wikipedia/commons/thumb/3/3c/Indian_durgavati.jpg/220px-Indian_durgavati.jpg|alt=Indian Durgavati|thumb| ಭಾರತೀಯ ದುರ್ಗಾವತಿ]] == ಸಹ ನೋಡಿ == * [[ಚಾಂದ್ ಬೀಬಿ]] * [[ಕಿತ್ತೂರು ಚೆನ್ನಮ್ಮ]] * [[ಝಾನ್ಸಿ ರಾಣಿ ಲಕ್ಷ್ಮೀಬಾಯಿ|ಝಾನ್ಸಿಯ ರಾಣಿ]] * [[ರುದ್ರಮ ದೇವಿ|ರುದ್ರಮಾ ದೇವಿ]] == ಉಲ್ಲೇಖಗಳು == {{Reflist}} * [https://www.magadhuniversity.ac.in/download/econtent/pdf/Satish%20Chandra%20-%20History%20of%20Medieval%20India%20(2018,%20Orient%20Blackswan)%20-%20libgen.lc.pdf https://www.magadhuniversity.ac.in/download/econtent/pdf/Satish%20Chandra%20-%20History%20of%20Medieval%20India%20(2018,%20Orient%20Blackswan)%20-%lc.libgen. ಪಿಡಿಎಫ್] == ಬಾಹ್ಯ ಕೊಂಡಿಗಳು == 9sirkihna7cqixtmbzj9kc5zciv38ks 1111281 1111280 2022-08-02T14:53:23Z Lakshmi N Swamy 77249 wikitext text/x-wiki {{Infobox royalty | image = Rani Durgavati.jpg | caption = | succession = ಗೊ೦ಡ್ವಾನದ ಮಹಾರಾಣಿ | birth_date = ೫ ಅಕ್ಟೂಬರ್ ೧೫೨೪ | birth_place =[[ಕಲಿನ್ ಜರ್ ಕೋಟೆ]] | death_date = ೨೪ ಜೂನ್ ೧೫೬೪ | death_place = ನರೈ ನಾಲ, [[ಜಬ್ಬಲ್ ಪುರ್]], [[ಮಧ್ಯ ಪ್ರದೇಶ]] | spouse = [[ದಳಪತ್ ಷಾ]] | issue = ವೀರ್ ನಾರಯಣ್ | successor = ಬಹುಶ: ವೀರ್ ನಾರಾಯಣ್ | father = ಸಲಿಬಹನ್ | religion = ಹಿ೦ದು }} '''ರಾಣಿ ದುರ್ಗಾವತಿ''' (೫ ಅಕ್ಟೋಬರ್ ೧೫೨೪ - ೨೪ ಜೂನ್ ೧೫೬೪) ೧೫೫೦ ರಿಂದ ೧೫೬೪ ರವರೆಗೆ ಗೊಂಡ್ವಾನಾದ ಆಡಳಿತ ರಾಣಿಯಾಗಿದ್ದರು. ಅವರು ಮಹೋಬ ಕೋಟೆಯಲ್ಲಿ ಚಾಂಡೇಲ್ ರಜಪೂತ ರಾಜ ಸಲಿಬಹನ್ <ref>{{Cite book|url=http://archive.org/details/in.ernet.dli.2015.55649|title=The Akbarnama Of Abul Fazl Vol. 2|last=Beveridge|first=H.|date=1907|pages=324}}</ref> ಕುಟುಂಬದಲ್ಲಿ ಜನಿಸಿದರು. ಗರ್ಹಾ ಸಾಮ್ರಾಜ್ಯದ ರಾಜ ಸಂಗ್ರಾಮ್ ಷಾನ ದತ್ತುಪುತ್ರನಾದ ದಳಪತ್ ಷಾ ಕಚ್ವಾಹಾ ಅವರನ್ನು ವಿವಾಹವಾದರು. ರಾಣಿ ದುರ್ಗಾವತಿಯವರ ಸಾಧನೆಗಳು ಆಕೆಯ ಪೂರ್ವಜರ ಧೈರ್ಯ ಮತ್ತು ಪ್ರೋತ್ಸಾಹದ ವೈಭವವನ್ನು ಮತ್ತಷ್ಟು ಹೆಚ್ಚಿಸಿವೆ. == ಜೀವನ == ೧೫೪೨ ರಲ್ಲಿ, ಅವರು ಗರ್ಹಾ ಸಾಮ್ರಾಜ್ಯದ ರಾಜ ಸಂಗ್ರಾಮ್ ಷಾ ಅವರ ದತ್ತುಪುತ್ರ ದಲ್ಪತ್ ಶಾ ಅವರನ್ನು ವಿವಾಹವಾದರು. ಅಬುಲ್ ಫಜಲ್ ಪ್ರಕಾರ, ದಲ್ಪತ್ ಷಾ ಗರ್ಹಾ ಮಂಡಲದ ರಾಜನಿಂದ ದತ್ತು ಪಡೆದ ಕಚ್ವಾಹ ರಜಪೂತನ ಮಗ. <ref>{{Cite book|url=https://books.google.com/books?id=a9j9ZJGJOV0C&pg=PA130|title=The Candellas of Jejākabhukti|last=Dikshit|first=R. K.|date=1976|publisher=Abhinav Publications|isbn=978-81-7017-046-4|pages=8|language=en}}</ref> <ref>{{Cite book|title=Akbarnama Vol-2|last=Abul Fazl|first=Henry Beveridge|year=1907|pages=326}}</ref> ಈ ಮದುವೆಯ ಕಾರಣದಿಂದ ಮಹೋಬ ಮಂಡಲದ ಚಂದೇಲ್ ಮತ್ತು ಗರ್ಹಾ ಸಾಮ್ರಾಜ್ಯದ ರಾಜವಂಶದ ( ಗರ್ಹ ಮಂಡಲ ) [[ಕಲಚೂರಿ ರಾಜವಂಶ|ಕಲಚೂರಿಗಳು]] ಮೈತ್ರಿ ಮಾಡಿಕೊಂಡರು. <ref name="women of India">{{Cite book|url=https://www.google.co.in/books/edition/The_Women_Who_Ruled_India/4XuLDwAAQBAJ?hl=en&gbpv=1&dq=Dalpat+Shah&pg=PT67&printsec=frontcover|title=The Women Who Ruled India- Leaders. Warriors. Icons.|last=Archana Garodia Gupta|date=20 April 2019|publisher=Hachette India|isbn=9789351951537|language=English|format=Ebook}}</ref> ದಲ್ಪತ್ ಷಾ ೧೫೫೦ ರಲ್ಲಿ ನಿಧನರಾದರು ಮತ್ತು ವೀರ ನಾರಾಯಣನ ಚಿಕ್ಕ ವಯಸ್ಸಿನ ಕಾರಣ, ದುರ್ಗಾವತಿ ಗೊಂಡ್ವಾನಾ ಸಾಮ್ರಾಜ್ಯದ ಆಡಳಿತವನ್ನು ವಹಿಸಿಕೊಂಡರು. [[ದಿವಾನ್]] ಬೆಯೋಹರ್ ಅಧರ್ ಸಿಂಹ ಮತ್ತು ಮಂತ್ರಿ ಮಾನ್ ಠಾಕೂರ್ ಅವರು ಆಡಳಿತವನ್ನು ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ನೋಡಿಕೊಳ್ಳುವಲ್ಲಿ ರಾಣಿಗೆ ಸಹಾಯ ಮಾಡಿದರು. ರಾಣಿ ದುರ್ಗಾವತಿ ತನ್ನ ಸಾಮ್ರಾಜ್ಯದಾದ್ಯಂತ ಶಾಂತಿ, ವ್ಯಾಪಾರ ಮತ್ತು ಒಳ್ಳೆಯ ಇಚ್ಛೆಯನ್ನು ಉತ್ತೇಜಿಸಿದರು. <ref>{{Cite journal|last=Knight|first=Roderic|title=The "Bana", Epic Fiddle of Central India|journal=Asian Music|volume=32|issue=1|pages=101–140|doi=10.2307/834332|jstor=834332}}</ref> ರಾಣಿ ದುರ್ಗಾವತಿ ತಮ್ಮ ರಾಜಧಾನಿಯನ್ನು ಸಿಂಗೋರ್ಗಢ ಕೋಟೆಯಿ೦ದ [[:hi:चौरागढ़ किला|ಚೌರಗಢಕ್ಕೆ]] ಸ್ಥಳಾಂತರಿಸಿದರು. ಇದು ಸಾತ್ಪುರ ಬೆಟ್ಟದ ಶ್ರೇಣಿಯಲ್ಲಿ ನೆಲೆಗೊಂಡಿರುವ ಆಯಕಟ್ಟಿನ ಪ್ರಾಮುಖ್ಯತೆಯ ಕೋಟೆಯಾಗಿದೆ <ref>{{Cite book|title=Akbarnama Vol-2|last=Abul Fazl|first=Henry Beveridge|year=1907|pages=327}}</ref> [[ಶೇರ್ ಷಾ|ಶೇರ್ ಶಾ ಸೂರಿಯ]] ಮರಣದ ನಂತರ, ಶುಜಾ ಖಾನ್ ಮಾಲ್ವಾವನ್ನು ವಶಪಡಿಸಿಕೊಂಡರು ಮತ್ತು ೧೫೫೬ರಲ್ಲಿ <ref>{{Cite book|url=https://www.goodreads.com/book/show/13223223-coins|title=Coins|last=Gupta|first=Parmeshwari Lal|date=1969|publisher=National Book Trust|isbn=9788123718873|pages=128|language=en}}</ref> ಅವನ ಮಗ ಬಾಜ್ ಬಹದ್ದೂರ್ ಉತ್ತರಾಧಿಕಾರಿಯಾದನು. ಸಿಂಹಾಸನವನ್ನು ಏರಿದ ನಂತರ, ಬಾಜ್, ರಾಣಿ ದುರ್ಗಾವತಿಯ ಮೇಲೆ ಆಕ್ರಮಣ ಮಾಡಿದನು ಆದರೆ ದಾಳಿಯು ಹಿಮ್ಮೆಟ್ಟಿಸಿತು <ref>{{Cite book|title=Akbarnama Volume-2|last=Abul Fazl|first=Henry Beveridge|year=1907|pages=327–328}}</ref> ೧೫೬೨ ರಲ್ಲಿ, [[ಅಕ್ಬರ್]] ಮಾಲ್ವಾ ದೊರೆ ಬಾಜ್ ಬಹದ್ದೂರ್ ನನ್ನು ಸೋಲಿಸಿದನು ಮತ್ತು ಮಾಲ್ವಾವನ್ನು ವಶಪಡಿಸಿಕೊಂಡು ಅದನ್ನು [[ಮೊಘಲ್ ಸಾಮ್ರಾಜ್ಯ|ಮೊಘಲ್]] ಪ್ರಭುತ್ವವನ್ನಾಗಿ ಮಾಡಿದನು. ಪರಿಣಾಮವಾಗಿ, ರಾಣಿಯ ರಾಜ್ಯದ ಗಡಿಯು [[ಮೊಘಲ್ ಸಾಮ್ರಾಜ್ಯ|ಮೊಘಲ್ ಸಾಮ್ರಾಜ್ಯವನ್ನು]] ಮುಟ್ಟಿತು. ರಾಣಿಯ ಸಮಕಾಲೀನ [[ಮೊಘಲ್ ಸಾಮ್ರಾಜ್ಯ|ಮೊಘಲ್]] ಜನರಲ್, ಖ್ವಾಜಾ ಅಬ್ದುಲ್ ಮಜಿದ್ ಅಸಫ್ ಖಾನ್, ರೇವಾದ ದೊರೆ ರಾಮಚಂದ್ರನನ್ನು ಸೋಲಿಸಿದ ಮಹತ್ವಾಕಾಂಕ್ಷೆಯ ವ್ಯಕ್ತಿ. ರಾಣಿ ದುರ್ಗಾವತಿಯ ರಾಜ್ಯದ ಸಮೃದ್ಧಿಯು ಅವನನ್ನು ಆಕರ್ಷಿಸಿತು ಮತ್ತು [[ಮೊಘಲ್ ಸಾಮ್ರಾಜ್ಯ|ಮೊಘಲ್]] ಚಕ್ರವರ್ತಿ [[ಅಕ್ಬರ್|ಅಕ್ಬರನ]] ಅನುಮತಿಯನ್ನು ಪಡೆದ ನಂತರ ಅವನು ರಾಣಿಯ ರಾಜ್ಯವನ್ನು ಆಕ್ರಮಿಸಿದನು. ಅಸಫ್ ಖಾನ್‌ನ ದಾಳಿಯ ಬಗ್ಗೆ ರಾಣಿ ಕೇಳಿ ಹಾಗು ಅವರ ದಿವಾನ್ ಬೆಯೋಹರ್ ಅಧರ್ ಸಿಂಹ (ಅಧರ್ ಕಾಯಸ್ಥ) <ref>{{Cite web|url=https://byjus.com/pdf/Medieval-India-Satish-Chandra.pdf|title=Archived copy|archive-url=https://web.archive.org/web/20190810134208/https://byjus.com/pdf/Medieval-India-Satish-Chandra.pdf|archive-date=10 August 2019|access-date=18 September 2018}}</ref> ಮೊಘಲ್ ಪಡೆಗಳ ಬಲವನ್ನು ಸೂಚಿಸಿದರು ರಾಣಿ ತಮ್ಮ ರಾಜ್ಯವನ್ನು ತಮ್ಮ ಎಲ್ಲಾ ಶಕ್ತಿಯಿಂದ ರಕ್ಷಿಸಲು ನಿರ್ಧರಿಸಿದರು. ಅವಮಾನಕರ ಜೀವನ ನಡೆಸುವುದಕ್ಕಿಂತ ಗೌರವಯುತವಾಗಿ ಸಾಯುವುದು ಉತ್ತಮ ಎಂದು ರಾಣಿ ಸಮರ್ಥಿಸಿಕೊಂಡರು. ರಕ್ಷಣಾತ್ಮಕ ಯುದ್ಧದಲ್ಲಿ ಹೋರಾಡಲು, ಅವರು ಒಂದು ಬದಿಯಲ್ಲಿ ಗುಡ್ಡಗಾಡು ಮತ್ತು ಇನ್ನೊಂದು ಬದಿಯಲ್ಲಿ [[ಕಾಡುಕೋಣ|ಗೌರ್]] ಮತ್ತು [[ನರ್ಮದಾ ನದಿ|ನರ್ಮದಾ]] ನದಿಗಳ ನಡುವೆ ನೆಲೆಗೊಂಡಿರುವ ನರೈಗೆ ಹೋದರು. ಇದು ಮೊಘಲ್ ಭಾಗದಲ್ಲಿ ತರಬೇತಿ ಪಡೆದ ಸೈನಿಕರು ಮತ್ತು ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಅಸಮಾನ ಯುದ್ಧವಾಗಿತ್ತು. ಅಲ್ಲದೆ ರಾಣಿ ದುರ್ಗಾವತಿಯ ಬದಿಯಲ್ಲಿ ಹಳೆಯ ಶಸ್ತ್ರಾಸ್ತ್ರಗಳೊಂದಿಗೆ ಕೆಲವು ತರಬೇತಿ ಪಡೆಯದ ಸೈನಿಕರು ಮಾತ್ರ ಇದ್ದರು. ಅವರ ಫೌಜ್ದಾರ್ ಅರ್ಜುನ್ ದಾಸ್ ಯುದ್ಧದಲ್ಲಿ ಕೊಲ್ಲಲ್ಪಟ್ಟರು ಮತ್ತು ರಾಣಿ ಸ್ವತಃ ರಕ್ಷಣೆಯನ್ನು ಮುನ್ನಡೆಸಲು ನಿರ್ಧರಿಸಿದರು. ಶತ್ರುಗಳು ಕಣಿವೆಯನ್ನು ಪ್ರವೇಶಿಸುತ್ತಿದ್ದಂತೆ, ರಾಣಿಯ ಸೈನಿಕರು ಅವರ ಮೇಲೆ ದಾಳಿ ಮಾಡಿದರು. ಎರಡೂ ಕಡೆಯವರು ಕೆಲವರನ್ನು ಕಳೆದುಕೊಂಡರು, ಆದರೆ ರಾಣಿಯು ಹೆಚ್ಚು ಕಳೆದುಕೊಂಡರು. ಈ ಹಂತದಲ್ಲಿ, ರಾಣಿ ತಮ್ಮ ಸಲಹೆಗಾರರೊಂದಿಗೆ ತಮ್ಮ ತಂತ್ರವನ್ನು ಪರಿಶೀಲಿಸಿದರು. ಅವರು ರಾತ್ರಿಯಲ್ಲಿ ಮೊಘಲರ ಮೇಲಿನ ದಾಳಿಯನ್ನು ಮುಂದುವರಿಸಲು ಬಯಸಿದ್ದರು, ಆದರೆ ಅವರ ಮುಖ್ಯಸ್ಥರು ಅವರನ್ನು ನಿರುತ್ಸಾಹಗೊಳಿಸಿದರು ಮತ್ತು ರಾತ್ರಿಯ ಬೆಳಕಿನಲ್ಲಿ ತೆರೆದ ಯುದ್ಧದಲ್ಲಿ ಸೈನ್ಯವನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಮರುದಿನ ಬೆಳಿಗ್ಗೆ, ಅಸಫ್ ಖಾನ್ ದೊಡ್ಡ ಬಂದೂಕುಗಳನ್ನು ತರಿಸಿದ್ದನು. ರಾಣಿಯು ತನ್ನ ಆನೆಯಾದ ಸರ್ಮನ ಮೇಲೆ ಸವಾರಿ ಮಾಡಿ ಯುದ್ಧಕ್ಕೆ ಬಂದರು. ಅವರ ಮಗ ವೀರ ನಾರಾಯಣ ಕೂಡ ಈ ಯುದ್ಧದಲ್ಲಿ ಭಾಗವಹಿಸಿದ್ದ. ಅವರು ಮೊಘಲ್ ಸೈನ್ಯವನ್ನು ಮೂರು ಬಾರಿ ಹಿಂದಕ್ಕೆ ಸರಿಸಲು ಒತ್ತಾಯಿಸಿದರು ಆದರೆ ಅಂತಿಮವಾಗಿ ಅವರು ಗಾಯಗೊಂಡರು ಹಾಗು ಸುರಕ್ಷಿತ ಸ್ಥಳಕ್ಕೆ ನಿವೃತ್ತರಾಗಬೇಕಾಯಿತು. ಯುದ್ಧದ ಸಮಯದಲ್ಲಿ, ರಾಣಿಯು ತಮ್ಮ ಕಿವಿಯ ಬಳಿ ಬಾಣದಿಂದ ತೀವ್ರವಾಗಿ ಗಾಯಗೊಂಡರು. ಮತ್ತೊಂದು ಬಾಣ ಅವರ ಕುತ್ತಿಗೆಯನ್ನು ಚುಚ್ಚಿತು ಮತ್ತು ಅವರು ಪ್ರಜ್ಞೆಯನ್ನು ಕಳೆದುಕೊಂಡರು. ಪ್ರಜ್ಞೆ ಬಂದ ಮೇಲೆ ಸೋಲು ಸನ್ನಿಹಿತವಾಗಿದೆ ಎಂದು ಗ್ರಹಿಸಿದರು. ಅವರ [[ಮಾವುತ]] ಅವರನ್ನು ಯುದ್ಧಭೂಮಿಯನ್ನು ತೊರೆಯಲು ಸಲಹೆ ನೀಡಿದರೂ ಅವರು ನಿರಾಕರಿಸಿದರು ಮತ್ತು ತಮ್ಮ ಕಠಾರಿ ತೆಗೆದು ೨೪ ಜೂನ್ ೧೫೬೪ ರಂದು ಆತ್ಮಹತ್ಯೆ ಮಾಡಿಕೊಂಡರು. ಅವರ ಹುತಾತ್ಮ ದಿನವನ್ನು (೨೪ ಜೂನ್ ೧೫೬೪) ಇಂದಿಗೂ "ಬಲಿದಾನ್ ದಿವಸ್" ಎಂದು ಸ್ಮರಿಸಲಾಗುತ್ತದೆ. == ಪರಂಪರೆ == [[ಮದನ್ ಮೆಹೆಲ್|ಮದನ್ ಮಹಲ್]] ಕೋಟೆ ಜಬಲ್ಪುರ್ ರಾಣಿ ದುರ್ಗಾವತಿ ಮತ್ತು ಅವರ ಮಗ ವೀರ್ ನಾರಾಯಣರೊಂದಿಗೆ ಉತ್ತಮ ಸಂಬಂಧ ಹೊಂದಿದೆ. ೧೯೮೩ ರಲ್ಲಿ, [[ಮಧ್ಯ ಪ್ರದೇಶ|ಮಧ್ಯಪ್ರದೇಶ]] ಸರ್ಕಾರವು ಜಬಲ್‌ಪುರ ವಿಶ್ವವಿದ್ಯಾಲಯವನ್ನು ರಾಣಿ ದುರ್ಗಾವತಿ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಿತು. ಭಾರತ ಸರ್ಕಾರವು ೨೪ ಜೂನ್ ೧೯೮೮ ರ೦ದು <ref>{{Cite web|url=https://www.mintageworld.com/stamp/detail/1333/|title=Rani Durgavati Stamp, Government of India, 1988}}</ref> ಆಕೆಯ ಮರಣದ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. ಜಬಲ್ಪುರ್ ಜಂಕ್ಷನ್ ಮತ್ತು ಜಮ್ಮುತಾವಿ ನಡುವೆ ಸ೦ಚರಿಸುವ ರೈಲು ಗಾಡಿಗೆ ದುರ್ಗಾವತಿ ಎಕ್ಸ್‌ಪ್ರೆಸ್ (೧೧೪೪೯/೧೧೪೫೦) ಎ೦ದು ಕರೆಯುವ ಮೂಲಕ ರಾಣಿಯನ್ನು ಸ್ಮರಿಸಿಕೊಳ್ಳಲಾಗಿದೆ. ಭಾರತೀಯ ಕೋಸ್ಟ್ ಗಾರ್ಡ್ ೧೪ ಜುಲೈ ೨೦೧೮ ರಂದು ಐ.ಸಿ.ಜಿ.ಎಸ್ ''ರಾಣಿ ದುರ್ಗಾವತಿಯನ್ನು'' ನಿಯೋಜಿಸಿತು, ಇದುವೆ ಈ ರೀತಿಯ ಮೂರನೇ ಇನ್‌ಶೋರ್ ಪೆಟ್ರೋಲ್ ವೆಸೆಲ್ (ಐ.ಪಿ.ವಿ) ಆಗಿದೆ. <ref>{{Cite news|url=https://m.economictimes.com/news/defence/coast-guard-commissions-3rd-ipv-rani-durgavati-at-vizag/articleshow/47962552.cms|title=Coast Guard commissions 3rd IPV 'Rani Durgavati' at Vizag|work=The Economic Times}}</ref> [[ಚಿತ್ರ:Delivery_of_ICGS_Rani_Durgavati.jpg|link=//upload.wikimedia.org/wikipedia/commons/thumb/9/9a/Delivery_of_ICGS_Rani_Durgavati.jpg/220px-Delivery_of_ICGS_Rani_Durgavati.jpg|alt=ICGS Rani Durgavati|thumb| ಐಸಿಜಿಎಸ್ ರಾಣಿ ದುರ್ಗಾವತಿ]] [[ಚಿತ್ರ:Indian_durgavati.jpg|link=//upload.wikimedia.org/wikipedia/commons/thumb/3/3c/Indian_durgavati.jpg/220px-Indian_durgavati.jpg|alt=Indian Durgavati|thumb| ಭಾರತೀಯ ದುರ್ಗಾವತಿ]] == ಸಹ ನೋಡಿ == * [[ಚಾಂದ್ ಬೀಬಿ]] * [[ಕಿತ್ತೂರು ಚೆನ್ನಮ್ಮ]] * [[ಝಾನ್ಸಿ ರಾಣಿ ಲಕ್ಷ್ಮೀಬಾಯಿ|ಝಾನ್ಸಿಯ ರಾಣಿ]] * [[ರುದ್ರಮ ದೇವಿ|ರುದ್ರಮಾ ದೇವಿ]] == ಉಲ್ಲೇಖಗಳು == {{Reflist}} * [https://www.magadhuniversity.ac.in/download/econtent/pdf/Satish%20Chandra%20-%20History%20of%20Medieval%20India%20(2018,%20Orient%20Blackswan)%20-%20libgen.lc.pdf https://www.magadhuniversity.ac.in/download/econtent/pdf/Satish%20Chandra%20-%20History%20of%20Medieval%20India%20(2018,%20Orient%20Blackswan)%20-%lc.libgen. ಪಿಡಿಎಫ್] == ಬಾಹ್ಯ ಕೊಂಡಿಗಳು == hthghgnhd6yk8l5j7oqwcmrsy96fw31 1111283 1111281 2022-08-02T14:56:37Z Lakshmi N Swamy 77249 wikitext text/x-wiki {{Infobox royalty | image = Rani Durgavati.jpg | caption = | succession = ಗೊ೦ಡ್ವಾನದ ಮಹಾರಾಣಿ | birth_date = ೫ ಅಕ್ಟೂಬರ್ ೧೫೨೪ | birth_place =[[ಕಲಿನ್ ಜರ್ ಕೋಟೆ]] | death_date = ೨೪ ಜೂನ್ ೧೫೬೪ | death_place = ನರೈ ನಾಲ, [[ಜಬ್ಬಲ್ ಪುರ್]], [[ಮಧ್ಯ ಪ್ರದೇಶ]] | spouse = [[ದಳಪತ್ ಷಾ]] | issue = ವೀರ್ ನಾರಯಣ್ | successor = ಬಹುಶ: ವೀರ್ ನಾರಾಯಣ್ | father = ಸಲಿಬಹನ್ | religion = ಹಿ೦ದು }} '''ರಾಣಿ ದುರ್ಗಾವತಿ''' (೫ ಅಕ್ಟೋಬರ್ ೧೫೨೪ - ೨೪ ಜೂನ್ ೧೫೬೪) ೧೫೫೦ ರಿಂದ ೧೫೬೪ ರವರೆಗೆ ಗೊಂಡ್ವಾನಾದ ಆಡಳಿತ ರಾಣಿಯಾಗಿದ್ದರು. ಅವರು ಮಹೋಬ ಕೋಟೆಯಲ್ಲಿ ಚಾಂಡೇಲ್ ರಜಪೂತ ರಾಜ ಸಲಿಬಹನ್ <ref>{{Cite book|url=http://archive.org/details/in.ernet.dli.2015.55649|title=The Akbarnama Of Abul Fazl Vol. 2|last=Beveridge|first=H.|date=1907|pages=324}}</ref> ಕುಟುಂಬದಲ್ಲಿ ಜನಿಸಿದರು. ಗರ್ಹಾ ಸಾಮ್ರಾಜ್ಯದ ರಾಜ ಸಂಗ್ರಾಮ್ ಷಾನ ದತ್ತುಪುತ್ರನಾದ ದಳಪತ್ ಷಾ ಕಚ್ವಾಹಾ ಅವರನ್ನು ವಿವಾಹವಾದರು. ರಾಣಿ ದುರ್ಗಾವತಿಯವರ ಸಾಧನೆಗಳು ಆಕೆಯ ಪೂರ್ವಜರ ಧೈರ್ಯ ಮತ್ತು ಪ್ರೋತ್ಸಾಹದ ವೈಭವವನ್ನು ಮತ್ತಷ್ಟು ಹೆಚ್ಚಿಸಿವೆ. == ಜೀವನ == ೧೫೪೨ ರಲ್ಲಿ, ಅವರು ಗರ್ಹಾ ಸಾಮ್ರಾಜ್ಯದ ರಾಜ ಸಂಗ್ರಾಮ್ ಷಾ ಅವರ ದತ್ತುಪುತ್ರ ದಲ್ಪತ್ ಶಾ ಅವರನ್ನು ವಿವಾಹವಾದರು. ಅಬುಲ್ ಫಜಲ್ ಪ್ರಕಾರ, ದಲ್ಪತ್ ಷಾ ಗರ್ಹಾ ಮಂಡಲದ ರಾಜನಿಂದ ದತ್ತು ಪಡೆದ ಕಚ್ವಾಹ ರಜಪೂತನ ಮಗ. <ref>{{Cite book|url=https://books.google.com/books?id=a9j9ZJGJOV0C&pg=PA130|title=The Candellas of Jejākabhukti|last=Dikshit|first=R. K.|date=1976|publisher=Abhinav Publications|isbn=978-81-7017-046-4|pages=8|language=en}}</ref> <ref>{{Cite book|title=Akbarnama Vol-2|last=Abul Fazl|first=Henry Beveridge|year=1907|pages=326}}</ref> ಈ ಮದುವೆಯ ಕಾರಣದಿಂದ ಮಹೋಬ ಮಂಡಲದ ಚಂದೇಲ್ ಮತ್ತು ಗರ್ಹಾ ಸಾಮ್ರಾಜ್ಯದ ರಾಜವಂಶದ ( ಗರ್ಹ ಮಂಡಲ ) [[ಕಲಚೂರಿ ರಾಜವಂಶ|ಕಲಚೂರಿಗಳು]] ಮೈತ್ರಿ ಮಾಡಿಕೊಂಡರು. <ref name="women of India">{{Cite book|url=https://www.google.co.in/books/edition/The_Women_Who_Ruled_India/4XuLDwAAQBAJ?hl=en&gbpv=1&dq=Dalpat+Shah&pg=PT67&printsec=frontcover|title=The Women Who Ruled India- Leaders. Warriors. Icons.|last=Archana Garodia Gupta|date=20 April 2019|publisher=Hachette India|isbn=9789351951537|language=English|format=Ebook}}</ref> ದಲ್ಪತ್ ಷಾ ೧೫೫೦ ರಲ್ಲಿ ನಿಧನರಾದರು ಮತ್ತು ವೀರ ನಾರಾಯಣನ ಚಿಕ್ಕ ವಯಸ್ಸಿನ ಕಾರಣ, ದುರ್ಗಾವತಿ ಗೊಂಡ್ವಾನಾ ಸಾಮ್ರಾಜ್ಯದ ಆಡಳಿತವನ್ನು ವಹಿಸಿಕೊಂಡರು. [[ದಿವಾನ್]] ಬೆಯೋಹರ್ ಅಧರ್ ಸಿಂಹ ಮತ್ತು ಮಂತ್ರಿ ಮಾನ್ ಠಾಕೂರ್ ಅವರು ಆಡಳಿತವನ್ನು ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ನೋಡಿಕೊಳ್ಳುವಲ್ಲಿ ರಾಣಿಗೆ ಸಹಾಯ ಮಾಡಿದರು. ರಾಣಿ ದುರ್ಗಾವತಿ ತನ್ನ ಸಾಮ್ರಾಜ್ಯದಾದ್ಯಂತ ಶಾಂತಿ, ವ್ಯಾಪಾರ ಮತ್ತು ಒಳ್ಳೆಯ ಇಚ್ಛೆಯನ್ನು ಉತ್ತೇಜಿಸಿದರು. <ref>{{Cite journal|last=Knight|first=Roderic|title=The "Bana", Epic Fiddle of Central India|journal=Asian Music|volume=32|issue=1|pages=101–140|doi=10.2307/834332|jstor=834332}}</ref> ರಾಣಿ ದುರ್ಗಾವತಿ ತಮ್ಮ ರಾಜಧಾನಿಯನ್ನು ಸಿಂಗೋರ್ಗಢ ಕೋಟೆಯಿ೦ದ [[:hi:चौरागढ़ किला|ಚೌರಗಢಕ್ಕೆ]] ಸ್ಥಳಾಂತರಿಸಿದರು. ಇದು ಸಾತ್ಪುರ ಬೆಟ್ಟದ ಶ್ರೇಣಿಯಲ್ಲಿ ನೆಲೆಗೊಂಡಿರುವ ಆಯಕಟ್ಟಿನ ಪ್ರಾಮುಖ್ಯತೆಯ ಕೋಟೆಯಾಗಿದೆ <ref>{{Cite book|title=Akbarnama Vol-2|last=Abul Fazl|first=Henry Beveridge|year=1907|pages=327}}</ref> [[ಶೇರ್ ಷಾ|ಶೇರ್ ಶಾ ಸೂರಿಯ]] ಮರಣದ ನಂತರ, ಶುಜಾ ಖಾನ್ ಮಾಲ್ವಾವನ್ನು ವಶಪಡಿಸಿಕೊಂಡರು ಮತ್ತು ೧೫೫೬ರಲ್ಲಿ <ref>{{Cite book|url=https://www.goodreads.com/book/show/13223223-coins|title=Coins|last=Gupta|first=Parmeshwari Lal|date=1969|publisher=National Book Trust|isbn=9788123718873|pages=128|language=en}}</ref> ಅವನ ಮಗ ಬಾಜ್ ಬಹದ್ದೂರ್ ಉತ್ತರಾಧಿಕಾರಿಯಾದನು. ಸಿಂಹಾಸನವನ್ನು ಏರಿದ ನಂತರ, ಬಾಜ್, ರಾಣಿ ದುರ್ಗಾವತಿಯ ಮೇಲೆ ಆಕ್ರಮಣ ಮಾಡಿದನು ಆದರೆ ದಾಳಿಯು ಹಿಮ್ಮೆಟ್ಟಿಸಿತು <ref>{{Cite book|title=Akbarnama Volume-2|last=Abul Fazl|first=Henry Beveridge|year=1907|pages=327–328}}</ref> ೧೫೬೨ ರಲ್ಲಿ, [[ಅಕ್ಬರ್]] ಮಾಲ್ವಾ ದೊರೆ ಬಾಜ್ ಬಹದ್ದೂರ್ ನನ್ನು ಸೋಲಿಸಿದನು ಮತ್ತು ಮಾಲ್ವಾವನ್ನು ವಶಪಡಿಸಿಕೊಂಡು ಅದನ್ನು [[ಮೊಘಲ್ ಸಾಮ್ರಾಜ್ಯ|ಮೊಘಲ್]] ಪ್ರಭುತ್ವವನ್ನಾಗಿ ಮಾಡಿದನು. ಪರಿಣಾಮವಾಗಿ, ರಾಣಿಯ ರಾಜ್ಯದ ಗಡಿಯು [[ಮೊಘಲ್ ಸಾಮ್ರಾಜ್ಯ|ಮೊಘಲ್ ಸಾಮ್ರಾಜ್ಯವನ್ನು]] ಮುಟ್ಟಿತು. ರಾಣಿಯ ಸಮಕಾಲೀನ [[ಮೊಘಲ್ ಸಾಮ್ರಾಜ್ಯ|ಮೊಘಲ್]] ಜನರಲ್, ಖ್ವಾಜಾ ಅಬ್ದುಲ್ ಮಜಿದ್ ಅಸಫ್ ಖಾನ್, ರೇವಾದ ದೊರೆ ರಾಮಚಂದ್ರನನ್ನು ಸೋಲಿಸಿದ ಮಹತ್ವಾಕಾಂಕ್ಷೆಯ ವ್ಯಕ್ತಿ. ರಾಣಿ ದುರ್ಗಾವತಿಯ ರಾಜ್ಯದ ಸಮೃದ್ಧಿಯು ಅವನನ್ನು ಆಕರ್ಷಿಸಿತು ಮತ್ತು [[ಮೊಘಲ್ ಸಾಮ್ರಾಜ್ಯ|ಮೊಘಲ್]] ಚಕ್ರವರ್ತಿ [[ಅಕ್ಬರ್|ಅಕ್ಬರನ]] ಅನುಮತಿಯನ್ನು ಪಡೆದ ನಂತರ ಅವನು ರಾಣಿಯ ರಾಜ್ಯವನ್ನು ಆಕ್ರಮಿಸಿದನು. ಅಸಫ್ ಖಾನ್‌ನ ದಾಳಿಯ ಬಗ್ಗೆ ರಾಣಿ ಕೇಳಿ ಹಾಗು ಅವರ ದಿವಾನ್ ಬೆಯೋಹರ್ ಅಧರ್ ಸಿಂಹ (ಅಧರ್ ಕಾಯಸ್ಥ) <ref>{{Cite web|url=https://byjus.com/pdf/Medieval-India-Satish-Chandra.pdf|title=Archived copy|archive-url=https://web.archive.org/web/20190810134208/https://byjus.com/pdf/Medieval-India-Satish-Chandra.pdf|archive-date=10 August 2019|access-date=18 September 2018}}</ref> ಮೊಘಲ್ ಪಡೆಗಳ ಬಲವನ್ನು ಸೂಚಿಸಿದರು ರಾಣಿ ತಮ್ಮ ರಾಜ್ಯವನ್ನು ತಮ್ಮ ಎಲ್ಲಾ ಶಕ್ತಿಯಿಂದ ರಕ್ಷಿಸಲು ನಿರ್ಧರಿಸಿದರು. ಅವಮಾನಕರ ಜೀವನ ನಡೆಸುವುದಕ್ಕಿಂತ ಗೌರವಯುತವಾಗಿ ಸಾಯುವುದು ಉತ್ತಮ ಎಂದು ರಾಣಿ ಸಮರ್ಥಿಸಿಕೊಂಡರು. ರಕ್ಷಣಾತ್ಮಕ ಯುದ್ಧದಲ್ಲಿ ಹೋರಾಡಲು, ಅವರು ಒಂದು ಬದಿಯಲ್ಲಿ ಗುಡ್ಡಗಾಡು ಮತ್ತು ಇನ್ನೊಂದು ಬದಿಯಲ್ಲಿ [[ಕಾಡುಕೋಣ|ಗೌರ್]] ಮತ್ತು [[ನರ್ಮದಾ ನದಿ|ನರ್ಮದಾ]] ನದಿಗಳ ನಡುವೆ ನೆಲೆಗೊಂಡಿರುವ ನರೈಗೆ ಹೋದರು. ಇದು ಮೊಘಲ್ ಭಾಗದಲ್ಲಿ ತರಬೇತಿ ಪಡೆದ ಸೈನಿಕರು ಮತ್ತು ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಅಸಮಾನ ಯುದ್ಧವಾಗಿತ್ತು. ಅಲ್ಲದೆ ರಾಣಿ ದುರ್ಗಾವತಿಯ ಬದಿಯಲ್ಲಿ ಹಳೆಯ ಶಸ್ತ್ರಾಸ್ತ್ರಗಳೊಂದಿಗೆ ಕೆಲವು ತರಬೇತಿ ಪಡೆಯದ ಸೈನಿಕರು ಮಾತ್ರ ಇದ್ದರು. ಅವರ ಫೌಜ್ದಾರ್ ಅರ್ಜುನ್ ದಾಸ್ ಯುದ್ಧದಲ್ಲಿ ಕೊಲ್ಲಲ್ಪಟ್ಟರು ಮತ್ತು ರಾಣಿ ಸ್ವತಃ ರಕ್ಷಣೆಯನ್ನು ಮುನ್ನಡೆಸಲು ನಿರ್ಧರಿಸಿದರು. ಶತ್ರುಗಳು ಕಣಿವೆಯನ್ನು ಪ್ರವೇಶಿಸುತ್ತಿದ್ದಂತೆ, ರಾಣಿಯ ಸೈನಿಕರು ಅವರ ಮೇಲೆ ದಾಳಿ ಮಾಡಿದರು. ಎರಡೂ ಕಡೆಯವರು ಕೆಲವರನ್ನು ಕಳೆದುಕೊಂಡರು, ಆದರೆ ರಾಣಿಯು ಹೆಚ್ಚು ಕಳೆದುಕೊಂಡರು. ಈ ಹಂತದಲ್ಲಿ, ರಾಣಿ ತಮ್ಮ ಸಲಹೆಗಾರರೊಂದಿಗೆ ತಮ್ಮ ತಂತ್ರವನ್ನು ಪರಿಶೀಲಿಸಿದರು. ಅವರು ರಾತ್ರಿಯಲ್ಲಿ ಮೊಘಲರ ಮೇಲಿನ ದಾಳಿಯನ್ನು ಮುಂದುವರಿಸಲು ಬಯಸಿದ್ದರು, ಆದರೆ ಅವರ ಮುಖ್ಯಸ್ಥರು ಅವರನ್ನು ನಿರುತ್ಸಾಹಗೊಳಿಸಿದರು ಮತ್ತು ರಾತ್ರಿಯ ಬೆಳಕಿನಲ್ಲಿ ತೆರೆದ ಯುದ್ಧದಲ್ಲಿ ಸೈನ್ಯವನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಮರುದಿನ ಬೆಳಿಗ್ಗೆ, ಅಸಫ್ ಖಾನ್ ದೊಡ್ಡ ಬಂದೂಕುಗಳನ್ನು ತರಿಸಿದ್ದನು. ರಾಣಿಯು ತನ್ನ ಆನೆಯಾದ ಸರ್ಮನ ಮೇಲೆ ಸವಾರಿ ಮಾಡಿ ಯುದ್ಧಕ್ಕೆ ಬಂದರು. ಅವರ ಮಗ ವೀರ ನಾರಾಯಣ ಕೂಡ ಈ ಯುದ್ಧದಲ್ಲಿ ಭಾಗವಹಿಸಿದ್ದ. ಅವರು ಮೊಘಲ್ ಸೈನ್ಯವನ್ನು ಮೂರು ಬಾರಿ ಹಿಂದಕ್ಕೆ ಸರಿಸಲು ಒತ್ತಾಯಿಸಿದರು ಆದರೆ ಅಂತಿಮವಾಗಿ ಅವರು ಗಾಯಗೊಂಡರು ಹಾಗು ಸುರಕ್ಷಿತ ಸ್ಥಳಕ್ಕೆ ನಿವೃತ್ತರಾಗಬೇಕಾಯಿತು. ಯುದ್ಧದ ಸಮಯದಲ್ಲಿ, ರಾಣಿಯು ತಮ್ಮ ಕಿವಿಯ ಬಳಿ ಬಾಣದಿಂದ ತೀವ್ರವಾಗಿ ಗಾಯಗೊಂಡರು. ಮತ್ತೊಂದು ಬಾಣ ಅವರ ಕುತ್ತಿಗೆಯನ್ನು ಚುಚ್ಚಿತು ಮತ್ತು ಅವರು ಪ್ರಜ್ಞೆಯನ್ನು ಕಳೆದುಕೊಂಡರು. ಪ್ರಜ್ಞೆ ಬಂದ ಮೇಲೆ ಸೋಲು ಸನ್ನಿಹಿತವಾಗಿದೆ ಎಂದು ಗ್ರಹಿಸಿದರು. ಅವರ [[ಮಾವುತ]] ಅವರನ್ನು ಯುದ್ಧಭೂಮಿಯನ್ನು ತೊರೆಯಲು ಸಲಹೆ ನೀಡಿದರೂ ಅವರು ನಿರಾಕರಿಸಿದರು ಮತ್ತು ತಮ್ಮ ಕಠಾರಿ ತೆಗೆದು ೨೪ ಜೂನ್ ೧೫೬೪ ರಂದು ಆತ್ಮಹತ್ಯೆ ಮಾಡಿಕೊಂಡರು. ಅವರ ಹುತಾತ್ಮ ದಿನವನ್ನು (೨೪ ಜೂನ್ ೧೫೬೪) ಇಂದಿಗೂ "ಬಲಿದಾನ್ ದಿವಸ್" ಎಂದು ಸ್ಮರಿಸಲಾಗುತ್ತದೆ. == ಪರಂಪರೆ == [[ಮದನ್ ಮೆಹೆಲ್|ಮದನ್ ಮಹಲ್]] ಕೋಟೆ ಜಬಲ್ಪುರ್ ರಾಣಿ ದುರ್ಗಾವತಿ ಮತ್ತು ಅವರ ಮಗ ವೀರ್ ನಾರಾಯಣರೊಂದಿಗೆ ಉತ್ತಮ ಸಂಬಂಧ ಹೊಂದಿದೆ. ೧೯೮೩ ರಲ್ಲಿ, [[ಮಧ್ಯ ಪ್ರದೇಶ|ಮಧ್ಯಪ್ರದೇಶ]] ಸರ್ಕಾರವು ಜಬಲ್‌ಪುರ ವಿಶ್ವವಿದ್ಯಾಲಯವನ್ನು ರಾಣಿ ದುರ್ಗಾವತಿ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಿತು. ಭಾರತ ಸರ್ಕಾರವು ೨೪ ಜೂನ್ ೧೯೮೮ ರ೦ದು <ref>{{Cite web|url=https://www.mintageworld.com/stamp/detail/1333/|title=Rani Durgavati Stamp, Government of India, 1988}}</ref> ಆಕೆಯ ಮರಣದ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. ಜಬಲ್ಪುರ್ ಜಂಕ್ಷನ್ ಮತ್ತು ಜಮ್ಮುತಾವಿ ನಡುವೆ ಸ೦ಚರಿಸುವ ರೈಲು ಗಾಡಿಗೆ ದುರ್ಗಾವತಿ ಎಕ್ಸ್‌ಪ್ರೆಸ್ (೧೧೪೪೯/೧೧೪೫೦) ಎ೦ದು ಕರೆಯುವ ಮೂಲಕ ರಾಣಿಯನ್ನು ಸ್ಮರಿಸಿಕೊಳ್ಳಲಾಗಿದೆ. ಭಾರತೀಯ ಕೋಸ್ಟ್ ಗಾರ್ಡ್ ೧೪ ಜುಲೈ ೨೦೧೮ ರಂದು ಐ.ಸಿ.ಜಿ.ಎಸ್ ''ರಾಣಿ ದುರ್ಗಾವತಿಯನ್ನು'' ನಿಯೋಜಿಸಿತು, ಇದುವೆ ಈ ರೀತಿಯ ಮೂರನೇ ಇನ್‌ಶೋರ್ ಪೆಟ್ರೋಲ್ ವೆಸೆಲ್ (ಐ.ಪಿ.ವಿ) ಆಗಿದೆ. <ref>{{Cite news|url=https://m.economictimes.com/news/defence/coast-guard-commissions-3rd-ipv-rani-durgavati-at-vizag/articleshow/47962552.cms|title=Coast Guard commissions 3rd IPV 'Rani Durgavati' at Vizag|work=The Economic Times}}</ref> [[ಚಿತ್ರ:Delivery_of_ICGS_Rani_Durgavati.jpg|link=//upload.wikimedia.org/wikipedia/commons/thumb/9/9a/Delivery_of_ICGS_Rani_Durgavati.jpg/220px-Delivery_of_ICGS_Rani_Durgavati.jpg|alt=ICGS Rani Durgavati|thumb| ಐಸಿಜಿಎಸ್ ರಾಣಿ ದುರ್ಗಾವತಿ]] [[ಚಿತ್ರ:Indian_durgavati.jpg|link=//upload.wikimedia.org/wikipedia/commons/thumb/3/3c/Indian_durgavati.jpg/220px-Indian_durgavati.jpg|alt=Indian Durgavati|thumb| ಭಾರತೀಯ ದುರ್ಗಾವತಿ]] == ಸಹ ನೋಡಿ == * [[ಚಾಂದ್ ಬೀಬಿ]] * [[ಕಿತ್ತೂರು ಚೆನ್ನಮ್ಮ]] * [[ಝಾನ್ಸಿ ರಾಣಿ ಲಕ್ಷ್ಮೀಬಾಯಿ|ಝಾನ್ಸಿಯ ರಾಣಿ]] * [[ರುದ್ರಮ ದೇವಿ|ರುದ್ರಮಾ ದೇವಿ]] == ಉಲ್ಲೇಖಗಳು == {{Reflist}} * [https://www.magadhuniversity.ac.in/download/econtent/pdf/Satish%20Chandra%20-%20History%20of%20Medieval%20India%20(2018,%20Orient%20Blackswan)%20-%20libgen.lc.pdf https://www.magadhuniversity.ac.in/download/econtent/pdf/Satish%20Chandra%20-%20History%20of%20Medieval%20India%20(2018,%20Orient%20Blackswan)%20-%lc.libgen. ಪಿಡಿಎಫ್] == ಬಾಹ್ಯ ಕೊಂಡಿಗಳು == {{Commons category}} {{Authority control}} {{DEFAULTSORT:Durgavati, Rani}} [[Category:1524 births]] [[Category:1564 deaths]] [[Category:History of Madhya Pradesh]] [[Category:People from Madhya Pradesh]] [[Category:Indian military personnel who committed suicide]] [[Category:Indian women in war]] [[Category:Regents of India]] [[Category:Women in 16th-century warfare]] [[Category:People from Banda district, India]] [[Category:16th-century Indian women]] [[Category:16th-century Indian people]] [[Category:16th-century women rulers]] [[Category:Indian queen consorts]] [[Category:Hindu monarchs]] [[Category:Suicides in India]] [[Category:16th-century suicides]] kc4wc5ul7we451qpryehgo16of6cqqq 1111284 1111283 2022-08-02T14:57:07Z Lakshmi N Swamy 77249 wikitext text/x-wiki {{Infobox royalty | image = Rani Durgavati.jpg | caption = | succession = ಗೊ೦ಡ್ವಾನದ ಮಹಾರಾಣಿ | birth_date = ೫ ಅಕ್ಟೂಬರ್ ೧೫೨೪ | birth_place =[[ಕಲಿನ್ ಜರ್ ಕೋಟೆ]] | death_date = ೨೪ ಜೂನ್ ೧೫೬೪ | death_place = ನರೈ ನಾಲ, [[ಜಬ್ಬಲ್ ಪುರ್]], [[ಮಧ್ಯ ಪ್ರದೇಶ]] | spouse = [[ದಳಪತ್ ಷಾ]] | issue = ವೀರ್ ನಾರಯಣ್ | successor = ಬಹುಶ: ವೀರ್ ನಾರಾಯಣ್ | father = ಸಲಿಬಹನ್ | religion = ಹಿ೦ದು }} '''ರಾಣಿ ದುರ್ಗಾವತಿ''' (೫ ಅಕ್ಟೋಬರ್ ೧೫೨೪ - ೨೪ ಜೂನ್ ೧೫೬೪) ೧೫೫೦ ರಿಂದ ೧೫೬೪ ರವರೆಗೆ ಗೊಂಡ್ವಾನಾದ ಆಡಳಿತ ರಾಣಿಯಾಗಿದ್ದರು. ಅವರು ಮಹೋಬ ಕೋಟೆಯಲ್ಲಿ ಚಾಂಡೇಲ್ ರಜಪೂತ ರಾಜ ಸಲಿಬಹನ್ <ref>{{Cite book|url=http://archive.org/details/in.ernet.dli.2015.55649|title=The Akbarnama Of Abul Fazl Vol. 2|last=Beveridge|first=H.|date=1907|pages=324}}</ref> ಕುಟುಂಬದಲ್ಲಿ ಜನಿಸಿದರು. ಗರ್ಹಾ ಸಾಮ್ರಾಜ್ಯದ ರಾಜ ಸಂಗ್ರಾಮ್ ಷಾನ ದತ್ತುಪುತ್ರನಾದ ದಳಪತ್ ಷಾ ಕಚ್ವಾಹಾ ಅವರನ್ನು ವಿವಾಹವಾದರು. ರಾಣಿ ದುರ್ಗಾವತಿಯವರ ಸಾಧನೆಗಳು ಆಕೆಯ ಪೂರ್ವಜರ ಧೈರ್ಯ ಮತ್ತು ಪ್ರೋತ್ಸಾಹದ ವೈಭವವನ್ನು ಮತ್ತಷ್ಟು ಹೆಚ್ಚಿಸಿವೆ. == ಜೀವನ == ೧೫೪೨ ರಲ್ಲಿ, ಅವರು ಗರ್ಹಾ ಸಾಮ್ರಾಜ್ಯದ ರಾಜ ಸಂಗ್ರಾಮ್ ಷಾ ಅವರ ದತ್ತುಪುತ್ರ ದಲ್ಪತ್ ಶಾ ಅವರನ್ನು ವಿವಾಹವಾದರು. ಅಬುಲ್ ಫಜಲ್ ಪ್ರಕಾರ, ದಲ್ಪತ್ ಷಾ ಗರ್ಹಾ ಮಂಡಲದ ರಾಜನಿಂದ ದತ್ತು ಪಡೆದ ಕಚ್ವಾಹ ರಜಪೂತನ ಮಗ. <ref>{{Cite book|url=https://books.google.com/books?id=a9j9ZJGJOV0C&pg=PA130|title=The Candellas of Jejākabhukti|last=Dikshit|first=R. K.|date=1976|publisher=Abhinav Publications|isbn=978-81-7017-046-4|pages=8|language=en}}</ref> <ref>{{Cite book|title=Akbarnama Vol-2|last=Abul Fazl|first=Henry Beveridge|year=1907|pages=326}}</ref> ಈ ಮದುವೆಯ ಕಾರಣದಿಂದ ಮಹೋಬ ಮಂಡಲದ ಚಂದೇಲ್ ಮತ್ತು ಗರ್ಹಾ ಸಾಮ್ರಾಜ್ಯದ ರಾಜವಂಶದ ( ಗರ್ಹ ಮಂಡಲ ) [[ಕಲಚೂರಿ ರಾಜವಂಶ|ಕಲಚೂರಿಗಳು]] ಮೈತ್ರಿ ಮಾಡಿಕೊಂಡರು. <ref name="women of India">{{Cite book|url=https://www.google.co.in/books/edition/The_Women_Who_Ruled_India/4XuLDwAAQBAJ?hl=en&gbpv=1&dq=Dalpat+Shah&pg=PT67&printsec=frontcover|title=The Women Who Ruled India- Leaders. Warriors. Icons.|last=Archana Garodia Gupta|date=20 April 2019|publisher=Hachette India|isbn=9789351951537|language=English|format=Ebook}}</ref> ದಲ್ಪತ್ ಷಾ ೧೫೫೦ ರಲ್ಲಿ ನಿಧನರಾದರು ಮತ್ತು ವೀರ ನಾರಾಯಣನ ಚಿಕ್ಕ ವಯಸ್ಸಿನ ಕಾರಣ, ದುರ್ಗಾವತಿ ಗೊಂಡ್ವಾನಾ ಸಾಮ್ರಾಜ್ಯದ ಆಡಳಿತವನ್ನು ವಹಿಸಿಕೊಂಡರು. [[ದಿವಾನ್]] ಬೆಯೋಹರ್ ಅಧರ್ ಸಿಂಹ ಮತ್ತು ಮಂತ್ರಿ ಮಾನ್ ಠಾಕೂರ್ ಅವರು ಆಡಳಿತವನ್ನು ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ನೋಡಿಕೊಳ್ಳುವಲ್ಲಿ ರಾಣಿಗೆ ಸಹಾಯ ಮಾಡಿದರು. ರಾಣಿ ದುರ್ಗಾವತಿ ತನ್ನ ಸಾಮ್ರಾಜ್ಯದಾದ್ಯಂತ ಶಾಂತಿ, ವ್ಯಾಪಾರ ಮತ್ತು ಒಳ್ಳೆಯ ಇಚ್ಛೆಯನ್ನು ಉತ್ತೇಜಿಸಿದರು. <ref>{{Cite journal|last=Knight|first=Roderic|title=The "Bana", Epic Fiddle of Central India|journal=Asian Music|volume=32|issue=1|pages=101–140|doi=10.2307/834332|jstor=834332}}</ref> ರಾಣಿ ದುರ್ಗಾವತಿ ತಮ್ಮ ರಾಜಧಾನಿಯನ್ನು ಸಿಂಗೋರ್ಗಢ ಕೋಟೆಯಿ೦ದ [[:hi:चौरागढ़ किला|ಚೌರಗಢಕ್ಕೆ]] ಸ್ಥಳಾಂತರಿಸಿದರು. ಇದು ಸಾತ್ಪುರ ಬೆಟ್ಟದ ಶ್ರೇಣಿಯಲ್ಲಿ ನೆಲೆಗೊಂಡಿರುವ ಆಯಕಟ್ಟಿನ ಪ್ರಾಮುಖ್ಯತೆಯ ಕೋಟೆಯಾಗಿದೆ <ref>{{Cite book|title=Akbarnama Vol-2|last=Abul Fazl|first=Henry Beveridge|year=1907|pages=327}}</ref> [[ಶೇರ್ ಷಾ|ಶೇರ್ ಶಾ ಸೂರಿಯ]] ಮರಣದ ನಂತರ, ಶುಜಾ ಖಾನ್ ಮಾಲ್ವಾವನ್ನು ವಶಪಡಿಸಿಕೊಂಡರು ಮತ್ತು ೧೫೫೬ರಲ್ಲಿ <ref>{{Cite book|url=https://www.goodreads.com/book/show/13223223-coins|title=Coins|last=Gupta|first=Parmeshwari Lal|date=1969|publisher=National Book Trust|isbn=9788123718873|pages=128|language=en}}</ref> ಅವನ ಮಗ ಬಾಜ್ ಬಹದ್ದೂರ್ ಉತ್ತರಾಧಿಕಾರಿಯಾದನು. ಸಿಂಹಾಸನವನ್ನು ಏರಿದ ನಂತರ, ಬಾಜ್, ರಾಣಿ ದುರ್ಗಾವತಿಯ ಮೇಲೆ ಆಕ್ರಮಣ ಮಾಡಿದನು ಆದರೆ ದಾಳಿಯು ಹಿಮ್ಮೆಟ್ಟಿಸಿತು <ref>{{Cite book|title=Akbarnama Volume-2|last=Abul Fazl|first=Henry Beveridge|year=1907|pages=327–328}}</ref> ೧೫೬೨ ರಲ್ಲಿ, [[ಅಕ್ಬರ್]] ಮಾಲ್ವಾ ದೊರೆ ಬಾಜ್ ಬಹದ್ದೂರ್ ನನ್ನು ಸೋಲಿಸಿದನು ಮತ್ತು ಮಾಲ್ವಾವನ್ನು ವಶಪಡಿಸಿಕೊಂಡು ಅದನ್ನು [[ಮೊಘಲ್ ಸಾಮ್ರಾಜ್ಯ|ಮೊಘಲ್]] ಪ್ರಭುತ್ವವನ್ನಾಗಿ ಮಾಡಿದನು. ಪರಿಣಾಮವಾಗಿ, ರಾಣಿಯ ರಾಜ್ಯದ ಗಡಿಯು [[ಮೊಘಲ್ ಸಾಮ್ರಾಜ್ಯ|ಮೊಘಲ್ ಸಾಮ್ರಾಜ್ಯವನ್ನು]] ಮುಟ್ಟಿತು. ರಾಣಿಯ ಸಮಕಾಲೀನ [[ಮೊಘಲ್ ಸಾಮ್ರಾಜ್ಯ|ಮೊಘಲ್]] ಜನರಲ್, ಖ್ವಾಜಾ ಅಬ್ದುಲ್ ಮಜಿದ್ ಅಸಫ್ ಖಾನ್, ರೇವಾದ ದೊರೆ ರಾಮಚಂದ್ರನನ್ನು ಸೋಲಿಸಿದ ಮಹತ್ವಾಕಾಂಕ್ಷೆಯ ವ್ಯಕ್ತಿ. ರಾಣಿ ದುರ್ಗಾವತಿಯ ರಾಜ್ಯದ ಸಮೃದ್ಧಿಯು ಅವನನ್ನು ಆಕರ್ಷಿಸಿತು ಮತ್ತು [[ಮೊಘಲ್ ಸಾಮ್ರಾಜ್ಯ|ಮೊಘಲ್]] ಚಕ್ರವರ್ತಿ [[ಅಕ್ಬರ್|ಅಕ್ಬರನ]] ಅನುಮತಿಯನ್ನು ಪಡೆದ ನಂತರ ಅವನು ರಾಣಿಯ ರಾಜ್ಯವನ್ನು ಆಕ್ರಮಿಸಿದನು. ಅಸಫ್ ಖಾನ್‌ನ ದಾಳಿಯ ಬಗ್ಗೆ ರಾಣಿ ಕೇಳಿ ಹಾಗು ಅವರ ದಿವಾನ್ ಬೆಯೋಹರ್ ಅಧರ್ ಸಿಂಹ (ಅಧರ್ ಕಾಯಸ್ಥ) <ref>{{Cite web|url=https://byjus.com/pdf/Medieval-India-Satish-Chandra.pdf|title=Archived copy|archive-url=https://web.archive.org/web/20190810134208/https://byjus.com/pdf/Medieval-India-Satish-Chandra.pdf|archive-date=10 August 2019|access-date=18 September 2018}}</ref> ಮೊಘಲ್ ಪಡೆಗಳ ಬಲವನ್ನು ಸೂಚಿಸಿದರು ರಾಣಿ ತಮ್ಮ ರಾಜ್ಯವನ್ನು ತಮ್ಮ ಎಲ್ಲಾ ಶಕ್ತಿಯಿಂದ ರಕ್ಷಿಸಲು ನಿರ್ಧರಿಸಿದರು. ಅವಮಾನಕರ ಜೀವನ ನಡೆಸುವುದಕ್ಕಿಂತ ಗೌರವಯುತವಾಗಿ ಸಾಯುವುದು ಉತ್ತಮ ಎಂದು ರಾಣಿ ಸಮರ್ಥಿಸಿಕೊಂಡರು. ರಕ್ಷಣಾತ್ಮಕ ಯುದ್ಧದಲ್ಲಿ ಹೋರಾಡಲು, ಅವರು ಒಂದು ಬದಿಯಲ್ಲಿ ಗುಡ್ಡಗಾಡು ಮತ್ತು ಇನ್ನೊಂದು ಬದಿಯಲ್ಲಿ [[ಕಾಡುಕೋಣ|ಗೌರ್]] ಮತ್ತು [[ನರ್ಮದಾ ನದಿ|ನರ್ಮದಾ]] ನದಿಗಳ ನಡುವೆ ನೆಲೆಗೊಂಡಿರುವ ನರೈಗೆ ಹೋದರು. ಇದು ಮೊಘಲ್ ಭಾಗದಲ್ಲಿ ತರಬೇತಿ ಪಡೆದ ಸೈನಿಕರು ಮತ್ತು ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಅಸಮಾನ ಯುದ್ಧವಾಗಿತ್ತು. ಅಲ್ಲದೆ ರಾಣಿ ದುರ್ಗಾವತಿಯ ಬದಿಯಲ್ಲಿ ಹಳೆಯ ಶಸ್ತ್ರಾಸ್ತ್ರಗಳೊಂದಿಗೆ ಕೆಲವು ತರಬೇತಿ ಪಡೆಯದ ಸೈನಿಕರು ಮಾತ್ರ ಇದ್ದರು. ಅವರ ಫೌಜ್ದಾರ್ ಅರ್ಜುನ್ ದಾಸ್ ಯುದ್ಧದಲ್ಲಿ ಕೊಲ್ಲಲ್ಪಟ್ಟರು ಮತ್ತು ರಾಣಿ ಸ್ವತಃ ರಕ್ಷಣೆಯನ್ನು ಮುನ್ನಡೆಸಲು ನಿರ್ಧರಿಸಿದರು. ಶತ್ರುಗಳು ಕಣಿವೆಯನ್ನು ಪ್ರವೇಶಿಸುತ್ತಿದ್ದಂತೆ, ರಾಣಿಯ ಸೈನಿಕರು ಅವರ ಮೇಲೆ ದಾಳಿ ಮಾಡಿದರು. ಎರಡೂ ಕಡೆಯವರು ಕೆಲವರನ್ನು ಕಳೆದುಕೊಂಡರು, ಆದರೆ ರಾಣಿಯು ಹೆಚ್ಚು ಕಳೆದುಕೊಂಡರು. ಈ ಹಂತದಲ್ಲಿ, ರಾಣಿ ತಮ್ಮ ಸಲಹೆಗಾರರೊಂದಿಗೆ ತಮ್ಮ ತಂತ್ರವನ್ನು ಪರಿಶೀಲಿಸಿದರು. ಅವರು ರಾತ್ರಿಯಲ್ಲಿ ಮೊಘಲರ ಮೇಲಿನ ದಾಳಿಯನ್ನು ಮುಂದುವರಿಸಲು ಬಯಸಿದ್ದರು, ಆದರೆ ಅವರ ಮುಖ್ಯಸ್ಥರು ಅವರನ್ನು ನಿರುತ್ಸಾಹಗೊಳಿಸಿದರು ಮತ್ತು ರಾತ್ರಿಯ ಬೆಳಕಿನಲ್ಲಿ ತೆರೆದ ಯುದ್ಧದಲ್ಲಿ ಸೈನ್ಯವನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಮರುದಿನ ಬೆಳಿಗ್ಗೆ, ಅಸಫ್ ಖಾನ್ ದೊಡ್ಡ ಬಂದೂಕುಗಳನ್ನು ತರಿಸಿದ್ದನು. ರಾಣಿಯು ತನ್ನ ಆನೆಯಾದ ಸರ್ಮನ ಮೇಲೆ ಸವಾರಿ ಮಾಡಿ ಯುದ್ಧಕ್ಕೆ ಬಂದರು. ಅವರ ಮಗ ವೀರ ನಾರಾಯಣ ಕೂಡ ಈ ಯುದ್ಧದಲ್ಲಿ ಭಾಗವಹಿಸಿದ್ದ. ಅವರು ಮೊಘಲ್ ಸೈನ್ಯವನ್ನು ಮೂರು ಬಾರಿ ಹಿಂದಕ್ಕೆ ಸರಿಸಲು ಒತ್ತಾಯಿಸಿದರು ಆದರೆ ಅಂತಿಮವಾಗಿ ಅವರು ಗಾಯಗೊಂಡರು ಹಾಗು ಸುರಕ್ಷಿತ ಸ್ಥಳಕ್ಕೆ ನಿವೃತ್ತರಾಗಬೇಕಾಯಿತು. ಯುದ್ಧದ ಸಮಯದಲ್ಲಿ, ರಾಣಿಯು ತಮ್ಮ ಕಿವಿಯ ಬಳಿ ಬಾಣದಿಂದ ತೀವ್ರವಾಗಿ ಗಾಯಗೊಂಡರು. ಮತ್ತೊಂದು ಬಾಣ ಅವರ ಕುತ್ತಿಗೆಯನ್ನು ಚುಚ್ಚಿತು ಮತ್ತು ಅವರು ಪ್ರಜ್ಞೆಯನ್ನು ಕಳೆದುಕೊಂಡರು. ಪ್ರಜ್ಞೆ ಬಂದ ಮೇಲೆ ಸೋಲು ಸನ್ನಿಹಿತವಾಗಿದೆ ಎಂದು ಗ್ರಹಿಸಿದರು. ಅವರ [[ಮಾವುತ]] ಅವರನ್ನು ಯುದ್ಧಭೂಮಿಯನ್ನು ತೊರೆಯಲು ಸಲಹೆ ನೀಡಿದರೂ ಅವರು ನಿರಾಕರಿಸಿದರು ಮತ್ತು ತಮ್ಮ ಕಠಾರಿ ತೆಗೆದು ೨೪ ಜೂನ್ ೧೫೬೪ ರಂದು ಆತ್ಮಹತ್ಯೆ ಮಾಡಿಕೊಂಡರು. ಅವರ ಹುತಾತ್ಮ ದಿನವನ್ನು (೨೪ ಜೂನ್ ೧೫೬೪) ಇಂದಿಗೂ "ಬಲಿದಾನ್ ದಿವಸ್" ಎಂದು ಸ್ಮರಿಸಲಾಗುತ್ತದೆ. == ಪರಂಪರೆ == [[ಮದನ್ ಮೆಹೆಲ್|ಮದನ್ ಮಹಲ್]] ಕೋಟೆ ಜಬಲ್ಪುರ್ ರಾಣಿ ದುರ್ಗಾವತಿ ಮತ್ತು ಅವರ ಮಗ ವೀರ್ ನಾರಾಯಣರೊಂದಿಗೆ ಉತ್ತಮ ಸಂಬಂಧ ಹೊಂದಿದೆ. ೧೯೮೩ ರಲ್ಲಿ, [[ಮಧ್ಯ ಪ್ರದೇಶ|ಮಧ್ಯಪ್ರದೇಶ]] ಸರ್ಕಾರವು ಜಬಲ್‌ಪುರ ವಿಶ್ವವಿದ್ಯಾಲಯವನ್ನು ರಾಣಿ ದುರ್ಗಾವತಿ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಿತು. ಭಾರತ ಸರ್ಕಾರವು ೨೪ ಜೂನ್ ೧೯೮೮ ರ೦ದು <ref>{{Cite web|url=https://www.mintageworld.com/stamp/detail/1333/|title=Rani Durgavati Stamp, Government of India, 1988}}</ref> ಆಕೆಯ ಮರಣದ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. ಜಬಲ್ಪುರ್ ಜಂಕ್ಷನ್ ಮತ್ತು ಜಮ್ಮುತಾವಿ ನಡುವೆ ಸ೦ಚರಿಸುವ ರೈಲು ಗಾಡಿಗೆ ದುರ್ಗಾವತಿ ಎಕ್ಸ್‌ಪ್ರೆಸ್ (೧೧೪೪೯/೧೧೪೫೦) ಎ೦ದು ಕರೆಯುವ ಮೂಲಕ ರಾಣಿಯನ್ನು ಸ್ಮರಿಸಿಕೊಳ್ಳಲಾಗಿದೆ. ಭಾರತೀಯ ಕೋಸ್ಟ್ ಗಾರ್ಡ್ ೧೪ ಜುಲೈ ೨೦೧೮ ರಂದು ಐ.ಸಿ.ಜಿ.ಎಸ್ ''ರಾಣಿ ದುರ್ಗಾವತಿಯನ್ನು'' ನಿಯೋಜಿಸಿತು, ಇದುವೆ ಈ ರೀತಿಯ ಮೂರನೇ ಇನ್‌ಶೋರ್ ಪೆಟ್ರೋಲ್ ವೆಸೆಲ್ (ಐ.ಪಿ.ವಿ) ಆಗಿದೆ. <ref>{{Cite news|url=https://m.economictimes.com/news/defence/coast-guard-commissions-3rd-ipv-rani-durgavati-at-vizag/articleshow/47962552.cms|title=Coast Guard commissions 3rd IPV 'Rani Durgavati' at Vizag|work=The Economic Times}}</ref> [[ಚಿತ್ರ:Delivery_of_ICGS_Rani_Durgavati.jpg|link=//upload.wikimedia.org/wikipedia/commons/thumb/9/9a/Delivery_of_ICGS_Rani_Durgavati.jpg/220px-Delivery_of_ICGS_Rani_Durgavati.jpg|alt=ICGS Rani Durgavati|thumb| ಐಸಿಜಿಎಸ್ ರಾಣಿ ದುರ್ಗಾವತಿ]] [[ಚಿತ್ರ:Indian_durgavati.jpg|link=//upload.wikimedia.org/wikipedia/commons/thumb/3/3c/Indian_durgavati.jpg/220px-Indian_durgavati.jpg|alt=Indian Durgavati|thumb| ಭಾರತೀಯ ದುರ್ಗಾವತಿ]] == ಸಹ ನೋಡಿ == * [[ಚಾಂದ್ ಬೀಬಿ]] * [[ಕಿತ್ತೂರು ಚೆನ್ನಮ್ಮ]] * [[ಝಾನ್ಸಿ ರಾಣಿ ಲಕ್ಷ್ಮೀಬಾಯಿ|ಝಾನ್ಸಿಯ ರಾಣಿ]] * [[ರುದ್ರಮ ದೇವಿ|ರುದ್ರಮಾ ದೇವಿ]] == ಉಲ್ಲೇಖಗಳು == {{Reflist}} * [https://www.magadhuniversity.ac.in/download/econtent/pdf/Satish%20Chandra%20-%20History%20of%20Medieval%20India%20(2018,%20Orient%20Blackswan)%20-%20libgen.lc.pdf https://www.magadhuniversity.ac.in/download/econtent/pdf/Satish%20Chandra%20-%20History%20of%20Medieval%20India%20(2018,%20Orient%20Blackswan)%20-%lc.libgen. ಪಿಡಿಎಫ್] nauvtmc5uvrdlms49rmdvhd6erxihah ಸದಸ್ಯ:Manvitha Mahesh/ಸುನಿತ ಕೊಹ್ಲಿ 2 144182 1111278 2022-08-02T14:47:28Z Manvitha Mahesh 77254 "[[:en:Special:Redirect/revision/1099116430|Sunita Kohli]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು wikitext text/x-wiki   [[Category:Articles with hCards]] '''ಸುನಿತಾ ಕೊಹ್ಲಿ''' ಭಾರತೀಯ ಇಂಟೀರಿಯರ್ ಡಿಸೈನರ್, ಆರ್ಕಿಟೆಕ್ಚರಲ್ ರಿಸ್ಟೋರ್ ಮತ್ತು ಪೀಠೋಪಕರಣ ತಯಾರಕರು. ಅವರು [[ರಾಷ್ಟ್ರಪತಿ ಭವನ]] (ಅಧ್ಯಕ್ಷರ ಭವನ), [[ಭಾರತದ ಸಂಸತ್ತು|ಪಾರ್ಲಿಮೆಂಟ್ ಹೌಸ್]] ಕೊಲೊನೇಡ್ (೧೯೮೫-೧೯೮೯), [[ಪ್ರಧಾನಮಂತ್ರಿ ಕಾರ್ಯಾಲಯ (ಭಾರತ)|ಪ್ರಧಾನ ಮಂತ್ರಿ ಕಚೇರಿ]] ಮತ್ತು ನವದೆಹಲಿಯಲ್ಲಿ ಹೈದರಾಬಾದ್ ಹೌಸ್ ಅನ್ನು ಪುನಃಸ್ಥಾಪಿಸಿದರು ಮತ್ತು ಅಲಂಕರಿಸಿದರು. <ref name="jw">[https://web.archive.org/web/20050131225249/http://www.hindu.com/mp/2004/12/09/stories/2004120900350100.htm `Jewel legends' in city] ''[[The Hindu]]'', 9 December 2004.</ref> <ref name="hi">{{Cite news|url=http://www.hinduonnet.com/thehindu/mp/2006/07/06/stories/2006070602230100.htm|title=Preserving a world-class legacy|date=6 July 2006|work=The Hindu|archive-url=https://web.archive.org/web/20071110221208/http://www.hinduonnet.com/thehindu/mp/2006/07/06/stories/2006070602230100.htm|archive-date=10 November 2007}}</ref> ೧೯೯೨ [[ಭಾರತ ಸರ್ಕಾರ|ರಲ್ಲಿ ಭಾರತ ಸರ್ಕಾರದಿಂದ]] [[ಪದ್ಮಶ್ರೀ|ಪದ್ಮಶ್ರೀ ಪ್ರಶಸ್ತಿಯನ್ನು]] ನೀಡಲಾಯಿತು. <ref>{{Cite web|url=http://india.gov.in/myindia/padma_awards.php|title=Padma Awards|publisher=[[Ministry of Communications and Information Technology (India)|Ministry of Communications and Information Technology]]}}</ref> <ref>{{Cite news|url=https://economictimes.indiatimes.com/magazines/panache/padma-shri-awardee-sunita-kohli-believes-creativity-is-part-of-dna/articleshow/71384819.cms|title=House of TATA: Padma Shri awardee Sunita Kohli believes creativity is part of DNA|work=The Economic Times|access-date=2021-02-16}}</ref> == ಆರಂಭಿಕ ಜೀವನ ಮತ್ತು ಶಿಕ್ಷಣ == [[ಲಾಹೋರ್|ಲಾಹೋರ್‌ನ]] ಹೆಸರಾಂತ ವಿಕ್ಟೋರಿಯನ್ ಕಟ್ಟಡವಾದ ಲಕ್ಷ್ಮಿ ಮ್ಯಾನ್ಷನ್ಸ್‌ನಲ್ಲಿ ಇಂದರ್ ಪ್ರಕಾಶ್ ಮತ್ತು ಚಾಂದ್ ಸುರ್‌ಗೆ ಜನಿಸಿದರು, ಸುನೀತಾ ಕೊಹ್ಲಿ [[ಲಕ್ನೋ|ಲಕ್ನೋದಲ್ಲಿ]] ಉದಾರವಾದಿ ಕುಟುಂಬದಲ್ಲಿ ಬೆಳೆದರು, ಏಕೆಂದರೆ ಅವರ ತಂದೆ [[ಆರ್ಯ ಸಮಾಜ|ಆರ್ಯ ಸಮಾಜಿ]], ಮತ್ತು [[ಭಾರತದ ವಿಭಜನೆ|ವಿಭಜನೆಯ]] ನಂತರ ಲಕ್ನೋಗೆ ವಲಸೆ ಹೋಗಿದ್ದರು. ಅವರು ಲಕ್ನೋದ ರೋಮನ್ ಕ್ಯಾಥೋಲಿಕ್ ಕಾನ್ವೆಂಟ್‌ನಲ್ಲಿ ಅಧ್ಯಯನ ಮಾಡಿದರು. <ref>[http://www.indianexpress.com/news/happiness-is-always-in-retrospect/249124/0 'Happiness is always in retrospect'] [[Indian Express]], 9 December 2007.</ref> ಆಕೆಯ ತಂದೆ ಅವಳನ್ನು ಹರಾಜು ಮತ್ತು ಮಾರಾಟಕ್ಕೆ ಕರೆದುಕೊಂಡು ಹೋಗುತ್ತಿದ್ದರು, ಹಳೆಯ ದೀಪಗಳು ಮತ್ತು ಪೀಠೋಪಕರಣಗಳನ್ನು ಹುಡುಕುತ್ತಿದ್ದರು. <ref name="to" /> ನಂತರ ಅವರು ನವದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ( ದೆಹಲಿ ವಿಶ್ವವಿದ್ಯಾಲಯ ) ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದರು, ನಂತರ ಲಕ್ನೋ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಎಂಎ ಪದವಿ ಪಡೆದರು. <ref name="to">{{Cite news|url=http://timesofindia.indiatimes.com/home/sunday-toi/The-three-Sunitas/articleshow/20451910.cms|title=The three Sunitas|date=11 February 2001|work=The Times of India}}</ref> == ವೃತ್ತಿ == ಒಳಾಂಗಣ ವಿನ್ಯಾಸದಲ್ಲಿ ತನ್ನ ವೃತ್ತಿಜೀವನದ "ಆಕಸ್ಮಿಕ" ಆರಂಭದ ಮೊದಲು ಅವರು ಲೊರೆಟೊ ಕಾನ್ವೆಂಟ್ ಲಕ್ನೋದಲ್ಲಿ ಕಲಿತರು. <ref name="to">{{Cite news|url=http://timesofindia.indiatimes.com/home/sunday-toi/The-three-Sunitas/articleshow/20451910.cms|title=The three Sunitas|date=11 February 2001|work=The Times of India}}<cite class="citation news cs1" data-ve-ignore="true">[http://timesofindia.indiatimes.com/home/sunday-toi/The-three-Sunitas/articleshow/20451910.cms "The three Sunitas"]. ''The Times of India''. 11 February 2001.</cite></ref> ಮದುವೆಯ ನಂತರ, ಅವರು ಮತ್ತು ಅವರ ಪತಿ ತಮ್ಮ ಬಿಡುವಿನ ವೇಳೆಯಲ್ಲಿ ''ಕಬಾಡಿ'' ಅಂಗಡಿಗಳಿಗೆ ಆಗಾಗ್ಗೆ ಭೇಟಿ ನೀಡಲು ಪ್ರಾರಂಭಿಸಿದರು, ರಾಜಸ್ಥಾನದ ಲಕ್ನೋ ಮತ್ತು ಡೆಹ್ರಾಡೂನ್ ಮತ್ತು ಮಸ್ಸೂರಿಯ ಹಿಲ್ ರೆಸಾರ್ಟ್‌ಗಳಲ್ಲಿ ೧೯ ನೇ ಶತಮಾನದ ಇಂಗ್ಲಿಷ್ ಪೀಠೋಪಕರಣಗಳು ಮತ್ತು ದೀಪಗಳನ್ನು ಹುಡುಕುತ್ತಿದ್ದರು. ಶೀಘ್ರದಲ್ಲೇ ಕೊಹ್ಲಿ ತನ್ನ ಆಸಕ್ತಿಯನ್ನು ಪ್ರಾಚೀನ ವ್ಯವಹಾರವಾಗಿ ಪರಿವರ್ತಿಸಿದರು, ಅದರ ಮೂಲಕ ಅವರು ಡೇವನ್‌ಪೋರ್ಟ್ ಡೆಸ್ಕ್‌ಗಳು ಮತ್ತು ರೀಜೆನ್ಸಿ ವೈನ್ ಟೇಬಲ್‌ಗಳನ್ನು ಮಾರಾಟ ಮಾಡಿದರು. ಅವರು ಸ್ಥಳೀಯ ಮಾಸ್ಟರ್-ಕುಶಲಕರ್ಮಿಗಳಿಂದ ಪೀಠೋಪಕರಣಗಳ ಮರುಸ್ಥಾಪನೆಯನ್ನು ಕಲಿತುಕೊಂಡರು, ಇದು ಅವರ ಪುನಃಸ್ಥಾಪನೆ ವ್ಯವಹಾರವನ್ನು ಪ್ರಾರಂಭಿಸಲು ಕಾರಣವಾಯಿತು. <ref name="forb" /> ಅವರು ಸುನೀತಾ ಕೊಹ್ಲಿ ಇಂಟೀರಿಯರ್ ಡಿಸೈನ್ಸ್ ಎಂಬ ಇಂಟೀರಿಯರ್ ಡಿಸೈನ್ ಸಂಸ್ಥೆಯನ್ನು ನವದೆಹಲಿಯಲ್ಲಿ ೧೯೭೧ ರಲ್ಲಿ ಸ್ಥಾಪಿಸಿದರು. ಮುಂದಿನ ವರ್ಷದಲ್ಲಿ "ಸುನೀತಾ ಕೊಹ್ಲಿ ಆಂಡ್ ಕಂಪನಿ"ಯನ್ನು ಸ್ಥಾಪಿಸಲಾಯಿತು, ಇದು ಸಮಕಾಲೀನ ಕ್ಲಾಸಿಕ್ ಪೀಠೋಪಕರಣಗಳನ್ನು ಮತ್ತು ಆರ್ಟ್ ಡೆಕೊ, ಬೈಡರ್ಮಿಯರ್ ಮತ್ತು ಆಂಗ್ಲೋ-ಇಂಡಿಯನ್ ವಸಾಹತುಶಾಹಿ ಪೀಠೋಪಕರಣಗಳ ಉತ್ತಮ ಪುನರುತ್ಪಾದನೆಗಳನ್ನು ತಯಾರಿಸುತ್ತದೆ. ಇತ್ತೀಚೆಗಷ್ಟೇ, ಆಕೆಯ ಮಗಳು ಆರ್ಕಿಟೆಕ್ಟ್ ಕೊಹೆಲಿಕಾ ಕೊಹ್ಲಿ, ಅವರು CEO ಆಗಿರುವ ಕಂಪನಿ "K2india" ಮಿಡ್-ಸೆಂಚುರಿ ಪೀಠೋಪಕರಣಗಳ ಉತ್ತಮ ಸಂಗ್ರಹವನ್ನು ಪ್ರಾರಂಭಿಸಿತು. ಆಕೆಯ ವೃತ್ತಿಜೀವನವು ಮತ್ತೊಂದು ಆಯಾಮವನ್ನು ಸೇರಿಸಿತು, ೧೯೭೦ ರ ದಶಕದ ಮಧ್ಯಭಾಗದಲ್ಲಿ ಅವರು ಪಾಲುದಾರಿಕೆಯಲ್ಲಿ ಸ್ಥಾಪಿಸಿದರು, ಮತ್ತೊಂದು ವಿನ್ಯಾಸ ಸಂಸ್ಥೆಯು "ಒಬೆರಾಯ್ ಗ್ರೂಪ್‌"ಗಾಗಿ ಸಣ್ಣ ಹೋಟೆಲ್ ಅನ್ನು ವಿನ್ಯಾಸಗೊಳಿಸಲು ನಿಯೋಜಿಸಲಾಯಿತು, [[ಖಜುರಾಹೊ]] ದೇವಾಲಯಗಳ ಬಳಿ, ಭುವನೇಶ್ವರದ ಒಬೆರಾಯ್ ಮತ್ತು ಬಾಗ್ದಾದ್‌ನ ಹೋಟೆಲ್ ಬ್ಯಾಬಿಲೋನ್, ಈ ಸಂಸ್ಥೆಯು ಮುಚ್ಚಲ್ಪಟ್ಟಿತು ಆದರೆ ಇತರ ಹೋಟೆಲ್ ವಿನ್ಯಾಸ ಯೋಜನೆಗಳನ್ನು ಕೈರೋ, ಅಸ್ವಾನ್ ಮತ್ತು ಈಜಿಪ್ಟ್‌ನ ಎಲ್-ಅರಿಶ್‌ನಲ್ಲಿ ಅನುಸರಿಸಲಾಯಿತು- ಒಬೆರಾಯ್ ಮ್ಯಾರಿಯೊಟ್ ಮೆನಾ ಹೌಸ್ ಹೋಟೆಲ್ ಮತ್ತು ಕ್ಯಾಸಿನೊ, [[ಗೀಜ|ಗಿಜಾದ]] ಪಿರಮಿಡ್‌ಗಳನ್ನು ಮೇಲಕ್ಕೆತ್ತಿ; ಒಬೆರಾಯ್ ಗ್ರೂಪ್‌ಗಾಗಿ ನೈಲ್ ನದಿಯಲ್ಲಿ ಎರಡು ಐಷಾರಾಮಿ ಹೋಟೆಲ್ ಕ್ರೂಸ್ ದೋಣಿಗಳು; ಮೇಲಿನ ಈಜಿಪ್ಟ್‌ನಲ್ಲಿರುವ ಒಬೆರಾಯ್ ಅಸ್ವಾನ್ ಮತ್ತು ಮೆಡಿಟರೇನಿಯನ್ ಸಮುದ್ರದ ಸಿನೈ ಪೆನಿನ್ಸುಲಾದ ಉತ್ತರ ಕರಾವಳಿಯಲ್ಲಿರುವ ಎಲ್-ಅರಿಶ್‌ನಲ್ಲಿರುವ ಒಬೆರಾಯ್ನನ್ನು ಸ್ತಾಪಿಸಲಾಯಿತು. ೧೯೯೦ ರ ದಶಕದ ಮಧ್ಯಭಾಗದಲ್ಲಿ, ಅವರು ಮತ್ತೊಂದು ಐಷಾರಾಮಿ ಹೋಟೆಲ್ ದೋಣಿ ದಿ ಒಬೆರಾಯ್ ಫಿಲೇ ಕ್ರೂಸರ್ ಅನ್ನು ವಿನ್ಯಾಸಗೊಳಿಸಿದರು. ಶ್ರೀ. ಪಿಆರ್ ಎಸ್ ಒಬೆರಾಯ್‌ಗಾಗಿ, ಅವರು ಜೈಪುರದ ಬಳಿಯಿರುವ ೨೫೦ ವರ್ಷಗಳಷ್ಟು ಹಳೆಯದಾದ ನೈಲಾ ಕೋಟೆಯನ್ನು ಅವರ ವೈಯಕ್ತಿಕ ಬಳಕೆಗಾಗಿ ಪುನಃಸ್ಥಾಪಿಸಿದರು ಮತ್ತು ಅಲಂಕರಿಸಿದರು. ಸುಮಾರು ವರ್ಷಗಳಲ್ಲಿ ಅವರು ಭಾರತ ಮತ್ತು ಶ್ರೀಲಂಕಾದಲ್ಲಿ ಹಲವಾರು ಹೋಟೆಲ್‌ಗಳು, ರೆಸಾರ್ಟ್‌ಗಳು ಮತ್ತು ಖಾಸಗಿ ನಿವಾಸಗಳನ್ನು ವಿನ್ಯಾಸಗೊಳಿಸಿದ್ದಾರೆ. ಪಾಕಿಸ್ತಾನದ ಲಾಹೋರ್‌ನಲ್ಲಿ, ಓಲ್ಡ್ ಸಿಟಿಯಲ್ಲಿ ಸಿಖ್-ಅವಧಿಯ ಹವೇಲಿಯ ಮರುಸ್ಥಾಪನೆ ಮತ್ತು ಬಾಟಿಕ್ ಹೋಟೆಲ್ ಆಗಿ ಪರಿವರ್ತಿಸುವಲ್ಲಿ ಅವರು ಕೆಲಸ ಮಾಡಿದ್ದಾರೆ. ಲಾಹೋರ್ ಕೋಟೆ ಮತ್ತು ಬಾದ್‌ಶಾಹಿ ಮಸೀದಿಯ ೧೭ ನೇ ಶತಮಾನದ ವಿಶ್ವ ಪರಂಪರೆಯ ತಾಣಗಳನ್ನು ಅತಿಯಾಗಿ ನೋಡಿದ್ದಾರೆ. ೧೯೯೦ ರ ದಶಕದ ಆರಂಭದಲ್ಲಿ, ಅವರು ನವದೆಹಲಿಯ ಬ್ರಿಟಿಷ್ ಕೌನ್ಸಿಲ್ ಕಟ್ಟಡದ ಒಳಾಂಗಣ ವಿನ್ಯಾಸವನ್ನು ಮಾಡಿದರು. ಭೂತಾನ್‌ನ ಥಿಂಪುವಿನಲ್ಲಿ ರಾಷ್ಟ್ರೀಯ ಅಸೆಂಬ್ಲಿ ಕಟ್ಟಡವನ್ನು ವಿನ್ಯಾಸಗೊಳಿಸಿದರು. ಭೂತಾನ್‌ನಲ್ಲಿ ಸಾರ್ಕ್ ಶೃಂಗಸಭೆಗಾಗಿ K2INDIA ನಿಂದ ೨೦೧೦ ರಲ್ಲಿ ಈ ಸಂಸತ್ತಿನ ಕಟ್ಟಡವನ್ನು ಮತ್ತೊಮ್ಮೆ ಕೆಲಸ ಮಾಡಲಾಯಿತು. ಅವರು ಪ್ರಧಾನ ಮಂತ್ರಿಗಳ ಕಚೇರಿಯಾದ ರಾಷ್ಟ್ರಪತಿ ಭವನ (ಹಿಂದೆ ವೈಸರಾಯ್ ಹೌಸ್) ಸೇರಿದಂತೆ ಸರ್ ಎಡ್ವಿನ್ ಲುಟ್ಯೆನ್ಸ್, ಸರ್ ರಾಬರ್ಟ್ ಟಾರ್ ರಸ್ಸೆಲ್ ಮತ್ತು ಸರ್ ಹರ್ಬರ್ಟ್ ಬೇಕರ್ ಅವರಿಂದ ವಿನ್ಯಾಸಗೊಳಿಸಲಾದ ಹಲವಾರು ಬ್ರಿಟಿಷ್ ರಾಜ್ ಅವಧಿಯ ಕಟ್ಟಡಗಳ ಪುನಃಸ್ಥಾಪನೆ ಮತ್ತು ಪುನರ್ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಸತ್ ಭವನ ಮತ್ತು ಹೈದರಾಬಾದ್ ಹೌಸ್ ಗಳನ್ನು ಕೂಡ ಪುನರ್ನಿರ್ಮಾಣ ಮಾಡಿದ್ದಾರೆ. <ref name="em">{{Cite web|url=http://halleinstitute.emory.edu/distinguished_fellows/%20Kohli.html|title=Sunita Kohli Halle Distinguished Fellow, April 22–25, 2007|publisher=Halle Institute, [[Emory University]]}}</ref> ಸುನೀತಾ ಕೊಹ್ಲಿ ಅವರು ಬೀದಿ ಮತ್ತು ಕೊಳೆಗೇರಿ ಮಕ್ಕಳಿಗಾಗಿ ಕೆಲಸ ಮಾಡುವ "ಉಮಂಗ್" ಎಂಬ ಎನ್‌ಜಿಒದ ಅಧ್ಯಕ್ಷೆ ಮತ್ತು ಸಂಸ್ಥಾಪಕ ಟ್ರಸ್ಟಿಯಾಗಿದ್ದಾರೆ. ಪ್ರಾಥಮಿಕ ಶಿಕ್ಷಣ ಮತ್ತು ಆರೋಗ್ಯದಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದಾರೆ. ಅವರು ವಾರಣಾಸಿಯಲ್ಲಿ 'ಸತ್ಯಜ್ಞಾನ್ ಫೌಂಡೇಶನ್' ಸ್ಥಾಪಕ ನಿರ್ದೇಶಕರಾಗಿದ್ದಾರೆ - ಮಕ್ಕಳ ಶಿಕ್ಷಣ, ಮಹಿಳಾ ಸಾಕ್ಷರತೆ, ಮಹಿಳಾ ವಕೀಲಿಕೆ ಮತ್ತು ವೃತ್ತಿಪರ ತರಬೇತಿಯ ಮೂಲಕ ಮಹಿಳಾ ಸಬಲೀಕರಣದೊಂದಿಗೆ ಕೆಲಸ ಮಾಡುವ ಸಂಸ್ಥೆ; ಮತ್ತು 'ಸೇವ್-ಎ-ಮದರ್' ನ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದಾರೆ, ಇದು ಭಾರತದಲ್ಲಿ ತಾಯಿಯ ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಲು ಮೀಸಲಾಗಿರುವ NGO ಆಗಿದೆ. ಅವರು ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಮಹಿಳಾ ಕ್ಯಾನ್ಸರ್ ಉಪಕ್ರಮದ ಪೋಷಕರಾಗಿದ್ದಾರೆ. ೧೯೯೨ ರಲ್ಲಿ, [[ಭಾರತ ಸರ್ಕಾರ|ಭಾರತ ಸರ್ಕಾರವು]] "ಇಂಟೀರಿಯರ್ ಡಿಸೈನ್ ಮತ್ತು ಆರ್ಕಿಟೆಕ್ಚರಲ್ ರಿಸ್ಟೋರೇಶನ್ ಕ್ಷೇತ್ರದಲ್ಲಿನ ಶ್ರೇಷ್ಠತೆಯ ಮೂಲಕ ರಾಷ್ಟ್ರೀಯ ಜೀವನಕ್ಕೆ ನೀಡಿದ ಕೊಡುಗೆಗಾಗಿ" ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತು. ಅದೇ ವರ್ಷದಲ್ಲಿ, ಅವರು ಮದರ್ ತೆರೇಸಾ ಅವರಿಂದ ಸಾಧನೆಯ ಮಹಿಳೆಯರನ್ನು ಗುರುತಿಸುವ "ಮಹಿಳಾ ಶಿರೋಮಣಿ ಪ್ರಶಸ್ತಿ" ಪಡೆದರು. <ref name="jw">[https://web.archive.org/web/20050131225249/http://www.hindu.com/mp/2004/12/09/stories/2004120900350100.htm `Jewel legends' in city] ''[[The Hindu]]'', 9 December 2004.</ref> ೨೦೦೪ ರಲ್ಲಿ, ಅವರ ಕಿರಿಯ ಮಗಳು ಕೊಹೆಲಿಕಾ ಕೊಹ್ಲಿ, ಆರ್ಕಿಟೆಕ್ಟ್ ಮತ್ತು ಪ್ರಾಟ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್, ನ್ಯೂಯಾರ್ಕ್ ಪದವೀಧರರು 'ಆಲಿವರ್ ಕೋಪ್ ಆರ್ಕಿಟೆಕ್ಟ್ಸ್' ಜೊತೆ ಕೆಲಸ ಮಾಡಿ, ಮತ್ತು 'ಫಾಸ್ಟರ್ ಮತ್ತು ಪಾರ್ಟ್ನರ್ಸ್' ನೊಂದಿಗೆ ತರಬೇತಿ ಪಡೆದ ನಂತರ ಭಾರತಕ್ಕೆ ಮರಳಿದರು. ಅವರು 'ಕೊಹೆಲಿಕಾ ಕೊಹ್ಲಿ ಆರ್ಕಿಟೆಕ್ಟ್ಸ್' ಎಂಬ ಆರ್ಕಿಟೆಕ್ಚರಲ್ ಸಂಸ್ಥೆಯನ್ನು ರಚಿಸಿದರು. ಅಂತಿಮವಾಗಿ 2010 ರಲ್ಲಿ, ತಮ್ಮ ಎಲ್ಲಾ ಕಂಪನಿಗಳನ್ನು ಒಟ್ಟುಗೂಡಿಸಿ "K2INDIA" ಅನ್ನು ರಚಿಸಿದರು. ೨೦೧೦ ರಲ್ಲಿ, ಅವರು ಮತ್ತೆ ೧೯ ವರ್ಷಗಳ ನಂತರ ರಾಷ್ಟ್ರಪತಿ ಭವನದ ಸಂರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡರು. <ref>{{Cite news|url=http://articles.timesofindia.indiatimes.com/2010-07-17/india/28307360_1_rashtrapati-bhavan-flooring-building|title=Setting the House in order|date=17 July 2010|work=[[The Times of India]]|archive-url=https://web.archive.org/web/20121104111022/http://articles.timesofindia.indiatimes.com/2010-07-17/india/28307360_1_rashtrapati-bhavan-flooring-building|archive-date=4 November 2012}}</ref> ೨೦೦೫ ರಲ್ಲಿ, ಸುನೀತಾ ಕೊಹ್ಲಿ 'ಮ್ಯೂಸಿಯಂ ಆಫ್ ವುಮೆನ್ ಇನ್ ದಿ ಆರ್ಟ್ಸ್, ಇಂಡಿಯಾ' (MOWA, INDIA) ಪರಿಕಲ್ಪನೆ ಮತ್ತು ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. MOWA ಒಳಗೆ, ಗ್ರಾಮೀಣ ಮಾಸ್ಟರ್ ಕುಶಲಕರ್ಮಿಗಳ ಸಬಲೀಕರಣಕ್ಕಾಗಿ ಎನ್‌ಜಿಒ ಸ್ಥಾಪಿಸಲಾಗುತ್ತಿದೆ. ಅವರು ವಾಷಿಂಗ್ಟನ್ ಡಿಸಿಯ 'ನ್ಯಾಷನಲ್ ಮ್ಯೂಸಿಯಂ ಆಫ್ ವುಮೆನ್ ಇನ್ ದಿ ಆರ್ಟ್ಸ್'ನ ರಾಷ್ಟ್ರೀಯ ಸಲಹಾ ಮಂಡಳಿಯಲ್ಲಿದ್ದಾರೆ. <ref name="em">{{Cite web|url=http://halleinstitute.emory.edu/distinguished_fellows/%20Kohli.html|title=Sunita Kohli Halle Distinguished Fellow, April 22–25, 2007|publisher=Halle Institute, [[Emory University]]}}<cite class="citation web cs1" data-ve-ignore="true">[http://halleinstitute.emory.edu/distinguished_fellows/%20Kohli.html "Sunita Kohli Halle Distinguished Fellow, April 22–25, 2007"]. Halle Institute, [[ಎಮೋರಿ ವಿಶ್ವವಿದ್ಯಾಲಯ|Emory University]].</cite></ref> <ref>{{Cite news|url=http://www.hindu.com/mp/2006/09/16/stories/2006091602240500.htm|title=Museum with a mission|date=16 September 2006|work=[[The Hindu]]|archive-url=https://web.archive.org/web/20071105080914/http://www.hindu.com/mp/2006/09/16/stories/2006091602240500.htm|archive-date=5 November 2007}}</ref> ಅನೇಕ ಸಂಸ್ಥೆಗಳ ಮಧ್ಯೆ , ಸುನಿತಾ ಕೊಹ್ಲಿ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದ ಕೆನಡಿ ಸ್ಕೂಲ್ ಆಫ್ ಗವರ್ನಮೆಂಟ್ ಇನ್ನೋವೇಶನ್ಸ್, ಎಮೋರಿ ಯುನಿವರ್ಸಿಟಿಯ ಕಾರ್ಲೋಸ್ ಮ್ಯೂಸಿಯಂ ಮತ್ತು ಹಾಲೆ ಇನ್ಸ್ಟಿಟ್ಯೂಟ್, ಕೊಲೊರಾಡೋ ಕಾಲೇಜಿನಲ್ಲಿ ಮತ್ತು ವಾಷಿಂಗ್ಟನ್ DC ಯ ರಾಷ್ಟ್ರೀಯ ಕಟ್ಟಡ ವಸ್ತುಸಂಗ್ರಹಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ. ಅವರು ಹಲವಾರು ಪ್ರಬಂಧಗಳನ್ನು ಪ್ರಕಟಿಸಿದ್ದಾರೆ ಮತ್ತು ಪ್ರಸ್ತುತಪಡಿಸಿದ್ದಾರೆ; ಗಮನಾರ್ಹವಾಗಿ, 'ಸರ್ ಎಡ್ವಿನ್ ಲುಟ್ಯೆನ್ಸ್ ಮತ್ತು ಹೊಸ ದೆಹಲಿಯ ಯೋಜನೆ', 'ಮೊಘಲ್ ಆಭರಣ: ಸಾಮ್ರಾಜ್ಯದ ಹೇಳಿಕೆ' ಮತ್ತು 'ಭಾರತದಲ್ಲಿ ವಿಶ್ವ ಪರಂಪರೆಯ ತಾಣಗಳು: ನಂಬಿಕೆ ಮತ್ತು ಸಾಮ್ರಾಜ್ಯದ ಸ್ಮಾರಕ ಹೇಳಿಕೆಗಳು'. ಅವರು 'ಹಾಲೆ ಇನ್‌ಸ್ಟಿಟ್ಯೂಟ್ ಆಫ್ ಗ್ಲೋಬಲ್ ಲರ್ನಿಂಗ್', ಎಮೋರಿ ಯೂನಿವರ್ಸಿಟಿ, ಅಟ್ಲಾಂಟಾ, USA ನ ಫೆಲೋ ಆಗಿದ್ದಾರೆ. ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿದ 'ದ ಮಿಲೇನಿಯಮ್ ಬುಕ್ ಆನ್ ನ್ಯೂ ಡೆಲ್ಲಿ' ಯ ಭಾಗವಾಗಿರುವ 'ದ ಪ್ಲಾನಿಂಗ್ ಆಫ್ ನ್ಯೂ ಡೆಲ್ಲಿ' ಕುರಿತ ಆಕೆಯ ಪ್ರಬಂಧ. ಅವರ ಮುಂಬರುವ ಪುಸ್ತಕಗಳು 'ಎ ಚಿಲ್ಡ್ರನ್ಸ್ ಬುಕ್ ಆನ್ ದೆಹಲಿಯ ಆರ್ಕಿಟೆಕ್ಚರ್', 'ಅವಧಿ ತಿನಿಸು' ಮತ್ತು 'ತಾಂಜೋರ್ ಪೇಂಟಿಂಗ್ಸ್'. ಈ ಪುಸ್ತಕಗಳಲ್ಲಿ ಮೊದಲನೆಯದನ್ನು ಅವರ ಮೂವರು ಮೊಮ್ಮಕ್ಕಳು - ಅನದ್ಯ, ಜೋಹ್ರಾವರ್ ಮತ್ತು ಆರ್ಯಮಾನ್ ವಿವರಿಸಿದ್ದಾರೆ. ೨೦೧೪ ರಲ್ಲಿ, ಭಾರತ ಸರ್ಕಾರದ [[ಶಿಕ್ಷಣ ಸಚಿವಾಲಯ|MHRD]] ಯಿಂದ ಭೋಪಾಲ್‌ನ ಸ್ಕೂಲ್ ಆಫ್ ಪ್ಲಾನಿಂಗ್ ಮತ್ತು ಆರ್ಕಿಟೆಕ್ಚರ್‌ನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಐದು ವರ್ಷಗಳ ಅವಧಿಗೆ ನಾಮನಿರ್ದೇಶನಗೊಂಡರು. ೨೦೧೯ ರಲ್ಲಿ, ಅವರು ರಿಷಿಹುಡ್ ವಿಶ್ವವಿದ್ಯಾಲಯದ ಸಲಹೆಗಾರರ ಮಂಡಳಿಗೆ ಸೇರಿದರು. <ref>{{Cite web|url=http://bweducation.businessworld.in/article/Haryana-State-Government-Recognises-Rishihood-As-An-Impact-Oriented-University-/18-05-2020-192436|title=Haryana State Government Recognises Rishihood As An ‘Impact Oriented University’|website=BW Education|language=en|access-date=2021-02-02}}</ref> == ವೈಯಕ್ತಿಕ ಜೀವನ == ೧೯೭೧ ರಲ್ಲಿ, ಸುನೀತಾ ಕೊಹ್ಲಿ, ಇಕ್ವಿಟಿ ಹೂಡಿಕೆದಾರ ಮತ್ತು ಡೆಹ್ರಾಡೂನ್‌ನ ಡೂನ್ ಸ್ಕೂಲ್, ಸೇಂಟ್ ಸ್ಟೀಫನ್ಸ್ ಕಾಲೇಜ್ ಮತ್ತು ದೆಹಲಿ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಹಳೆಯ ವಿದ್ಯಾರ್ಥಿಯಾದ ರಮೇಶ್ ಕೊಹ್ಲಿಯನ್ನು ವಿವಾಹವಾದರು. ಇವರಿಗೆ ಮೂವರು ಮಕ್ಕಳಿದ್ದಾರೆ- ಕೋಕಿಲಾ, ಸೂರ್ಯವೀರ್ ಮತ್ತು ಕೊಹೆಲಿಕಾ ಮತ್ತು ಮೂವರು ಮೊಮ್ಮಕ್ಕಳು ಆನಂದ, ಜೊಹ್ರಾವರ್ ಮತ್ತು ಆರ್ಯಮಾನ್. <ref name="to">{{Cite news|url=http://timesofindia.indiatimes.com/home/sunday-toi/The-three-Sunitas/articleshow/20451910.cms|title=The three Sunitas|date=11 February 2001|work=The Times of India}}<cite class="citation news cs1" data-ve-ignore="true">[http://timesofindia.indiatimes.com/home/sunday-toi/The-three-Sunitas/articleshow/20451910.cms "The three Sunitas"]. ''The Times of India''. 11 February 2001.</cite></ref> <ref>{{Cite news|url=http://www.indianexpress.com/oldStory/64684/|title=15 years later, Sonia mends an old fence|date=14 February 2005|work=Indian Express}}</ref> <ref>{{Cite news|url=http://timesofindia.indiatimes.com/home/sunday-toi/Many-faces-of-Sonia-Gandhi/articleshow/24278511.cms|title=Many faces of Sonia Gandhi|date=6 October 2002|work=The Times of India}}</ref> <ref>''The New Yorker'', Volume 74, Issues 1–10. 1998. ''p. 40''.</ref> == ಉಲ್ಲೇಖಗಳು == {{Reflist}} * <nowiki> [[ವರ್ಗ:Indian female architets]] [[ವರ್ಗ:Pages with unreviewed translations]]</nowiki> 0v3y86nvlfdu4z2pv7pu3pud82l9vni 1111282 1111278 2022-08-02T14:56:07Z Manvitha Mahesh 77254 wikitext text/x-wiki   [[Category:Articles with hCards]] '''ಸುನಿತಾ ಕೊಹ್ಲಿ''' ಭಾರತೀಯ ಇಂಟೀರಿಯರ್ ಡಿಸೈನರ್, ಆರ್ಕಿಟೆಕ್ಚರಲ್ ರಿಸ್ಟೋರ್ ಮತ್ತು ಪೀಠೋಪಕರಣ ತಯಾರಕರು. ಅವರು [[ರಾಷ್ಟ್ರಪತಿ ಭವನ]] (ಅಧ್ಯಕ್ಷರ ಭವನ), [[ಭಾರತದ ಸಂಸತ್ತು|ಪಾರ್ಲಿಮೆಂಟ್ ಹೌಸ್]] ಕೊಲೊನೇಡ್ (೧೯೮೫-೧೯೮೯), [[ಪ್ರಧಾನಮಂತ್ರಿ ಕಾರ್ಯಾಲಯ (ಭಾರತ)|ಪ್ರಧಾನ ಮಂತ್ರಿ ಕಚೇರಿ]] ಮತ್ತು ನವದೆಹಲಿಯಲ್ಲಿ ಹೈದರಾಬಾದ್ ಹೌಸ್ ಅನ್ನು ಪುನಃಸ್ಥಾಪಿಸಿದರು ಮತ್ತು ಅಲಂಕರಿಸಿದರು. <ref name="jw">[https://web.archive.org/web/20050131225249/http://www.hindu.com/mp/2004/12/09/stories/2004120900350100.htm `Jewel legends' in city] ''[[The Hindu]]'', 9 December 2004.</ref> <ref name="hi">{{Cite news|url=http://www.hinduonnet.com/thehindu/mp/2006/07/06/stories/2006070602230100.htm|title=Preserving a world-class legacy|date=6 July 2006|work=The Hindu|archive-url=https://web.archive.org/web/20071110221208/http://www.hinduonnet.com/thehindu/mp/2006/07/06/stories/2006070602230100.htm|archive-date=10 November 2007}}</ref> ೧೯೯೨ [[ಭಾರತ ಸರ್ಕಾರ|ರಲ್ಲಿ ಭಾರತ ಸರ್ಕಾರದಿಂದ]] [[ಪದ್ಮಶ್ರೀ|ಪದ್ಮಶ್ರೀ ಪ್ರಶಸ್ತಿಯನ್ನು]] ನೀಡಲಾಯಿತು. <ref>{{Cite web|url=http://india.gov.in/myindia/padma_awards.php|title=Padma Awards|publisher=[[Ministry of Communications and Information Technology (India)|Ministry of Communications and Information Technology]]}}</ref> <ref>{{Cite news|url=https://economictimes.indiatimes.com/magazines/panache/padma-shri-awardee-sunita-kohli-believes-creativity-is-part-of-dna/articleshow/71384819.cms|title=House of TATA: Padma Shri awardee Sunita Kohli believes creativity is part of DNA|work=The Economic Times|access-date=2021-02-16}}</ref> == ಆರಂಭಿಕ ಜೀವನ ಮತ್ತು ಶಿಕ್ಷಣ == [[ಲಾಹೋರ್|ಲಾಹೋರ್‌ನ]] ಹೆಸರಾಂತ ವಿಕ್ಟೋರಿಯನ್ ಕಟ್ಟಡವಾದ ಲಕ್ಷ್ಮಿ ಮ್ಯಾನ್ಷನ್ಸ್‌ನಲ್ಲಿ ಇಂದರ್ ಪ್ರಕಾಶ್ ಮತ್ತು ಚಾಂದ್ ಸುರ್‌ಗೆ ಜನಿಸಿದರು, ಸುನೀತಾ ಕೊಹ್ಲಿ [[ಲಕ್ನೋ|ಲಕ್ನೋದಲ್ಲಿ]] ಉದಾರವಾದಿ ಕುಟುಂಬದಲ್ಲಿ ಬೆಳೆದರು, ಏಕೆಂದರೆ ಅವರ ತಂದೆ [[ಆರ್ಯ ಸಮಾಜ|ಆರ್ಯ ಸಮಾಜಿ]], ಮತ್ತು [[ಭಾರತದ ವಿಭಜನೆ|ವಿಭಜನೆಯ]] ನಂತರ ಲಕ್ನೋಗೆ ವಲಸೆ ಹೋಗಿದ್ದರು. ಅವರು ಲಕ್ನೋದ ರೋಮನ್ ಕ್ಯಾಥೋಲಿಕ್ ಕಾನ್ವೆಂಟ್‌ನಲ್ಲಿ ಅಧ್ಯಯನ ಮಾಡಿದರು. <ref>[http://www.indianexpress.com/news/happiness-is-always-in-retrospect/249124/0 'Happiness is always in retrospect'] [[Indian Express]], 9 December 2007.</ref> ಆಕೆಯ ತಂದೆ ಅವಳನ್ನು ಹರಾಜು ಮತ್ತು ಮಾರಾಟಕ್ಕೆ ಕರೆದುಕೊಂಡು ಹೋಗುತ್ತಿದ್ದರು, ಹಳೆಯ ದೀಪಗಳು ಮತ್ತು ಪೀಠೋಪಕರಣಗಳನ್ನು ಹುಡುಕುತ್ತಿದ್ದರು. <ref name="to" /> ನಂತರ ಅವರು ನವದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ( ದೆಹಲಿ ವಿಶ್ವವಿದ್ಯಾಲಯ ) ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದರು, ನಂತರ ಲಕ್ನೋ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಎಂಎ ಪದವಿ ಪಡೆದರು. == ವೃತ್ತಿ == ಒಳಾಂಗಣ ವಿನ್ಯಾಸದಲ್ಲಿ ತನ್ನ ವೃತ್ತಿಜೀವನದ "ಆಕಸ್ಮಿಕ" ಆರಂಭದ ಮೊದಲು ಅವರು ಲೊರೆಟೊ ಕಾನ್ವೆಂಟ್ ಲಕ್ನೋದಲ್ಲಿ ಕಲಿತರು. <ref name="to">{{Cite news|url=http://timesofindia.indiatimes.com/home/sunday-toi/The-three-Sunitas/articleshow/20451910.cms|title=The three Sunitas|date=11 February 2001|work=The Times of India}}<cite class="citation news cs1" data-ve-ignore="true">[http://timesofindia.indiatimes.com/home/sunday-toi/The-three-Sunitas/articleshow/20451910.cms "The three Sunitas"]. ''The Times of India''. 11 February 2001.</cite></ref> ಮದುವೆಯ ನಂತರ, ಅವರು ಮತ್ತು ಅವರ ಪತಿ ತಮ್ಮ ಬಿಡುವಿನ ವೇಳೆಯಲ್ಲಿ ''ಕಬಾಡಿ'' ಅಂಗಡಿಗಳಿಗೆ ಆಗಾಗ್ಗೆ ಭೇಟಿ ನೀಡಲು ಪ್ರಾರಂಭಿಸಿದರು, ರಾಜಸ್ಥಾನದ ಲಕ್ನೋ ಮತ್ತು ಡೆಹ್ರಾಡೂನ್ ಮತ್ತು ಮಸ್ಸೂರಿಯ ಹಿಲ್ ರೆಸಾರ್ಟ್‌ಗಳಲ್ಲಿ ೧೯ ನೇ ಶತಮಾನದ ಇಂಗ್ಲಿಷ್ ಪೀಠೋಪಕರಣಗಳು ಮತ್ತು ದೀಪಗಳನ್ನು ಹುಡುಕುತ್ತಿದ್ದರು. ಶೀಘ್ರದಲ್ಲೇ ಕೊಹ್ಲಿ ತನ್ನ ಆಸಕ್ತಿಯನ್ನು ಪ್ರಾಚೀನ ವ್ಯವಹಾರವಾಗಿ ಪರಿವರ್ತಿಸಿದರು, ಅದರ ಮೂಲಕ ಅವರು ಡೇವನ್‌ಪೋರ್ಟ್ ಡೆಸ್ಕ್‌ಗಳು ಮತ್ತು ರೀಜೆನ್ಸಿ ವೈನ್ ಟೇಬಲ್‌ಗಳನ್ನು ಮಾರಾಟ ಮಾಡಿದರು. ಅವರು ಸ್ಥಳೀಯ ಮಾಸ್ಟರ್-ಕುಶಲಕರ್ಮಿಗಳಿಂದ ಪೀಠೋಪಕರಣಗಳ ಮರುಸ್ಥಾಪನೆಯನ್ನು ಕಲಿತುಕೊಂಡರು, ಇದು ಅವರ ಪುನಃಸ್ಥಾಪನೆ ವ್ಯವಹಾರವನ್ನು ಪ್ರಾರಂಭಿಸಲು ಕಾರಣವಾಯಿತು. ಅವರು ಸುನೀತಾ ಕೊಹ್ಲಿ ಇಂಟೀರಿಯರ್ ಡಿಸೈನ್ಸ್ ಎಂಬ ಇಂಟೀರಿಯರ್ ಡಿಸೈನ್ ಸಂಸ್ಥೆಯನ್ನು ನವದೆಹಲಿಯಲ್ಲಿ ೧೯೭೧ ರಲ್ಲಿ ಸ್ಥಾಪಿಸಿದರು. ಮುಂದಿನ ವರ್ಷದಲ್ಲಿ "ಸುನೀತಾ ಕೊಹ್ಲಿ ಆಂಡ್ ಕಂಪನಿ"ಯನ್ನು ಸ್ಥಾಪಿಸಲಾಯಿತು, ಇದು ಸಮಕಾಲೀನ ಕ್ಲಾಸಿಕ್ ಪೀಠೋಪಕರಣಗಳನ್ನು ಮತ್ತು ಆರ್ಟ್ ಡೆಕೊ, ಬೈಡರ್ಮಿಯರ್ ಮತ್ತು ಆಂಗ್ಲೋ-ಇಂಡಿಯನ್ ವಸಾಹತುಶಾಹಿ ಪೀಠೋಪಕರಣಗಳ ಉತ್ತಮ ಪುನರುತ್ಪಾದನೆಗಳನ್ನು ತಯಾರಿಸುತ್ತದೆ. ಇತ್ತೀಚೆಗಷ್ಟೇ, ಆಕೆಯ ಮಗಳು ಆರ್ಕಿಟೆಕ್ಟ್ ಕೊಹೆಲಿಕಾ ಕೊಹ್ಲಿ, ಅವರು CEO ಆಗಿರುವ ಕಂಪನಿ "K2india" ಮಿಡ್-ಸೆಂಚುರಿ ಪೀಠೋಪಕರಣಗಳ ಉತ್ತಮ ಸಂಗ್ರಹವನ್ನು ಪ್ರಾರಂಭಿಸಿತು. ಆಕೆಯ ವೃತ್ತಿಜೀವನವು ಮತ್ತೊಂದು ಆಯಾಮವನ್ನು ಸೇರಿಸಿತು, ೧೯೭೦ ರ ದಶಕದ ಮಧ್ಯಭಾಗದಲ್ಲಿ ಅವರು ಪಾಲುದಾರಿಕೆಯಲ್ಲಿ ಸ್ಥಾಪಿಸಿದರು, ಮತ್ತೊಂದು ವಿನ್ಯಾಸ ಸಂಸ್ಥೆಯು "ಒಬೆರಾಯ್ ಗ್ರೂಪ್‌"ಗಾಗಿ ಸಣ್ಣ ಹೋಟೆಲ್ ಅನ್ನು ವಿನ್ಯಾಸಗೊಳಿಸಲು ನಿಯೋಜಿಸಲಾಯಿತು, [[ಖಜುರಾಹೊ]] ದೇವಾಲಯಗಳ ಬಳಿ, ಭುವನೇಶ್ವರದ ಒಬೆರಾಯ್ ಮತ್ತು ಬಾಗ್ದಾದ್‌ನ ಹೋಟೆಲ್ ಬ್ಯಾಬಿಲೋನ್, ಈ ಸಂಸ್ಥೆಯು ಮುಚ್ಚಲ್ಪಟ್ಟಿತು ಆದರೆ ಇತರ ಹೋಟೆಲ್ ವಿನ್ಯಾಸ ಯೋಜನೆಗಳನ್ನು ಕೈರೋ, ಅಸ್ವಾನ್ ಮತ್ತು ಈಜಿಪ್ಟ್‌ನ ಎಲ್-ಅರಿಶ್‌ನಲ್ಲಿ ಅನುಸರಿಸಲಾಯಿತು- ಒಬೆರಾಯ್ ಮ್ಯಾರಿಯೊಟ್ ಮೆನಾ ಹೌಸ್ ಹೋಟೆಲ್ ಮತ್ತು ಕ್ಯಾಸಿನೊ, [[ಗೀಜ|ಗಿಜಾದ]] ಪಿರಮಿಡ್‌ಗಳನ್ನು ಮೇಲಕ್ಕೆತ್ತಿ; ಒಬೆರಾಯ್ ಗ್ರೂಪ್‌ಗಾಗಿ ನೈಲ್ ನದಿಯಲ್ಲಿ ಎರಡು ಐಷಾರಾಮಿ ಹೋಟೆಲ್ ಕ್ರೂಸ್ ದೋಣಿಗಳು; ಮೇಲಿನ ಈಜಿಪ್ಟ್‌ನಲ್ಲಿರುವ ಒಬೆರಾಯ್ ಅಸ್ವಾನ್ ಮತ್ತು ಮೆಡಿಟರೇನಿಯನ್ ಸಮುದ್ರದ ಸಿನೈ ಪೆನಿನ್ಸುಲಾದ ಉತ್ತರ ಕರಾವಳಿಯಲ್ಲಿರುವ ಎಲ್-ಅರಿಶ್‌ನಲ್ಲಿರುವ ಒಬೆರಾಯ್ನನ್ನು ಸ್ತಾಪಿಸಲಾಯಿತು. ೧೯೯೦ ರ ದಶಕದ ಮಧ್ಯಭಾಗದಲ್ಲಿ, ಅವರು ಮತ್ತೊಂದು ಐಷಾರಾಮಿ ಹೋಟೆಲ್ ದೋಣಿ ದಿ ಒಬೆರಾಯ್ ಫಿಲೇ ಕ್ರೂಸರ್ ಅನ್ನು ವಿನ್ಯಾಸಗೊಳಿಸಿದರು. ಶ್ರೀ. ಪಿಆರ್ ಎಸ್ ಒಬೆರಾಯ್‌ಗಾಗಿ, ಅವರು ಜೈಪುರದ ಬಳಿಯಿರುವ ೨೫೦ ವರ್ಷಗಳಷ್ಟು ಹಳೆಯದಾದ ನೈಲಾ ಕೋಟೆಯನ್ನು ಅವರ ವೈಯಕ್ತಿಕ ಬಳಕೆಗಾಗಿ ಪುನಃಸ್ಥಾಪಿಸಿದರು ಮತ್ತು ಅಲಂಕರಿಸಿದರು. ಸುಮಾರು ವರ್ಷಗಳಲ್ಲಿ ಅವರು ಭಾರತ ಮತ್ತು ಶ್ರೀಲಂಕಾದಲ್ಲಿ ಹಲವಾರು ಹೋಟೆಲ್‌ಗಳು, ರೆಸಾರ್ಟ್‌ಗಳು ಮತ್ತು ಖಾಸಗಿ ನಿವಾಸಗಳನ್ನು ವಿನ್ಯಾಸಗೊಳಿಸಿದ್ದಾರೆ. ಪಾಕಿಸ್ತಾನದ ಲಾಹೋರ್‌ನಲ್ಲಿ, ಓಲ್ಡ್ ಸಿಟಿಯಲ್ಲಿ ಸಿಖ್-ಅವಧಿಯ ಹವೇಲಿಯ ಮರುಸ್ಥಾಪನೆ ಮತ್ತು ಬಾಟಿಕ್ ಹೋಟೆಲ್ ಆಗಿ ಪರಿವರ್ತಿಸುವಲ್ಲಿ ಅವರು ಕೆಲಸ ಮಾಡಿದ್ದಾರೆ. ಲಾಹೋರ್ ಕೋಟೆ ಮತ್ತು ಬಾದ್‌ಶಾಹಿ ಮಸೀದಿಯ ೧೭ ನೇ ಶತಮಾನದ ವಿಶ್ವ ಪರಂಪರೆಯ ತಾಣಗಳನ್ನು ಅತಿಯಾಗಿ ನೋಡಿದ್ದಾರೆ. ೧೯೯೦ ರ ದಶಕದ ಆರಂಭದಲ್ಲಿ, ಅವರು ನವದೆಹಲಿಯ ಬ್ರಿಟಿಷ್ ಕೌನ್ಸಿಲ್ ಕಟ್ಟಡದ ಒಳಾಂಗಣ ವಿನ್ಯಾಸವನ್ನು ಮಾಡಿದರು. ಭೂತಾನ್‌ನ ಥಿಂಪುವಿನಲ್ಲಿ ರಾಷ್ಟ್ರೀಯ ಅಸೆಂಬ್ಲಿ ಕಟ್ಟಡವನ್ನು ವಿನ್ಯಾಸಗೊಳಿಸಿದರು. ಭೂತಾನ್‌ನಲ್ಲಿ ಸಾರ್ಕ್ ಶೃಂಗಸಭೆಗಾಗಿ K2INDIA ನಿಂದ ೨೦೧೦ ರಲ್ಲಿ ಈ ಸಂಸತ್ತಿನ ಕಟ್ಟಡವನ್ನು ಮತ್ತೊಮ್ಮೆ ಕೆಲಸ ಮಾಡಲಾಯಿತು. ಅವರು ಪ್ರಧಾನ ಮಂತ್ರಿಗಳ ಕಚೇರಿಯಾದ ರಾಷ್ಟ್ರಪತಿ ಭವನ (ಹಿಂದೆ ವೈಸರಾಯ್ ಹೌಸ್) ಸೇರಿದಂತೆ ಸರ್ ಎಡ್ವಿನ್ ಲುಟ್ಯೆನ್ಸ್, ಸರ್ ರಾಬರ್ಟ್ ಟಾರ್ ರಸ್ಸೆಲ್ ಮತ್ತು ಸರ್ ಹರ್ಬರ್ಟ್ ಬೇಕರ್ ಅವರಿಂದ ವಿನ್ಯಾಸಗೊಳಿಸಲಾದ ಹಲವಾರು ಬ್ರಿಟಿಷ್ ರಾಜ್ ಅವಧಿಯ ಕಟ್ಟಡಗಳ ಪುನಃಸ್ಥಾಪನೆ ಮತ್ತು ಪುನರ್ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಸತ್ ಭವನ ಮತ್ತು ಹೈದರಾಬಾದ್ ಹೌಸ್ ಗಳನ್ನು ಕೂಡ ಪುನರ್ನಿರ್ಮಾಣ ಮಾಡಿದ್ದಾರೆ. ಸುನೀತಾ ಕೊಹ್ಲಿ ಅವರು ಬೀದಿ ಮತ್ತು ಕೊಳೆಗೇರಿ ಮಕ್ಕಳಿಗಾಗಿ ಕೆಲಸ ಮಾಡುವ "ಉಮಂಗ್" ಎಂಬ ಎನ್‌ಜಿಒದ ಅಧ್ಯಕ್ಷೆ ಮತ್ತು ಸಂಸ್ಥಾಪಕ ಟ್ರಸ್ಟಿಯಾಗಿದ್ದಾರೆ. ಪ್ರಾಥಮಿಕ ಶಿಕ್ಷಣ ಮತ್ತು ಆರೋಗ್ಯದಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದಾರೆ. ಅವರು ವಾರಣಾಸಿಯಲ್ಲಿ 'ಸತ್ಯಜ್ಞಾನ್ ಫೌಂಡೇಶನ್' ಸ್ಥಾಪಕ ನಿರ್ದೇಶಕರಾಗಿದ್ದಾರೆ - ಮಕ್ಕಳ ಶಿಕ್ಷಣ, ಮಹಿಳಾ ಸಾಕ್ಷರತೆ, ಮಹಿಳಾ ವಕೀಲಿಕೆ ಮತ್ತು ವೃತ್ತಿಪರ ತರಬೇತಿಯ ಮೂಲಕ ಮಹಿಳಾ ಸಬಲೀಕರಣದೊಂದಿಗೆ ಕೆಲಸ ಮಾಡುವ ಸಂಸ್ಥೆ; ಮತ್ತು 'ಸೇವ್-ಎ-ಮದರ್' ನ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದಾರೆ, ಇದು ಭಾರತದಲ್ಲಿ ತಾಯಿಯ ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಲು ಮೀಸಲಾಗಿರುವ NGO ಆಗಿದೆ. ಅವರು ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಮಹಿಳಾ ಕ್ಯಾನ್ಸರ್ ಉಪಕ್ರಮದ ಪೋಷಕರಾಗಿದ್ದಾರೆ. ೧೯೯೨ ರಲ್ಲಿ, [[ಭಾರತ ಸರ್ಕಾರ|ಭಾರತ ಸರ್ಕಾರವು]] "ಇಂಟೀರಿಯರ್ ಡಿಸೈನ್ ಮತ್ತು ಆರ್ಕಿಟೆಕ್ಚರಲ್ ರಿಸ್ಟೋರೇಶನ್ ಕ್ಷೇತ್ರದಲ್ಲಿನ ಶ್ರೇಷ್ಠತೆಯ ಮೂಲಕ ರಾಷ್ಟ್ರೀಯ ಜೀವನಕ್ಕೆ ನೀಡಿದ ಕೊಡುಗೆಗಾಗಿ" ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತು. ಅದೇ ವರ್ಷದಲ್ಲಿ, ಅವರು ಮದರ್ ತೆರೇಸಾ ಅವರಿಂದ ಸಾಧನೆಯ ಮಹಿಳೆಯರನ್ನು ಗುರುತಿಸುವ "ಮಹಿಳಾ ಶಿರೋಮಣಿ ಪ್ರಶಸ್ತಿ" ಪಡೆದರು. <ref name="jw">[https://web.archive.org/web/20050131225249/http://www.hindu.com/mp/2004/12/09/stories/2004120900350100.htm `Jewel legends' in city] ''[[The Hindu]]'', 9 December 2004.</ref> ೨೦೦೪ ರಲ್ಲಿ, ಅವರ ಕಿರಿಯ ಮಗಳು ಕೊಹೆಲಿಕಾ ಕೊಹ್ಲಿ, ಆರ್ಕಿಟೆಕ್ಟ್ ಮತ್ತು ಪ್ರಾಟ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್, ನ್ಯೂಯಾರ್ಕ್ ಪದವೀಧರರು 'ಆಲಿವರ್ ಕೋಪ್ ಆರ್ಕಿಟೆಕ್ಟ್ಸ್' ಜೊತೆ ಕೆಲಸ ಮಾಡಿ, ಮತ್ತು 'ಫಾಸ್ಟರ್ ಮತ್ತು ಪಾರ್ಟ್ನರ್ಸ್' ನೊಂದಿಗೆ ತರಬೇತಿ ಪಡೆದ ನಂತರ ಭಾರತಕ್ಕೆ ಮರಳಿದರು. ಅವರು 'ಕೊಹೆಲಿಕಾ ಕೊಹ್ಲಿ ಆರ್ಕಿಟೆಕ್ಟ್ಸ್' ಎಂಬ ಆರ್ಕಿಟೆಕ್ಚರಲ್ ಸಂಸ್ಥೆಯನ್ನು ರಚಿಸಿದರು. ಅಂತಿಮವಾಗಿ 2010 ರಲ್ಲಿ, ತಮ್ಮ ಎಲ್ಲಾ ಕಂಪನಿಗಳನ್ನು ಒಟ್ಟುಗೂಡಿಸಿ "K2INDIA" ಅನ್ನು ರಚಿಸಿದರು. ೨೦೧೦ ರಲ್ಲಿ, ಅವರು ಮತ್ತೆ ೧೯ ವರ್ಷಗಳ ನಂತರ ರಾಷ್ಟ್ರಪತಿ ಭವನದ ಸಂರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡರು. <ref>{{Cite news|url=http://articles.timesofindia.indiatimes.com/2010-07-17/india/28307360_1_rashtrapati-bhavan-flooring-building|title=Setting the House in order|date=17 July 2010|work=[[The Times of India]]|archive-url=https://web.archive.org/web/20121104111022/http://articles.timesofindia.indiatimes.com/2010-07-17/india/28307360_1_rashtrapati-bhavan-flooring-building|archive-date=4 November 2012}}</ref> ೨೦೦೫ ರಲ್ಲಿ, ಸುನೀತಾ ಕೊಹ್ಲಿ 'ಮ್ಯೂಸಿಯಂ ಆಫ್ ವುಮೆನ್ ಇನ್ ದಿ ಆರ್ಟ್ಸ್, ಇಂಡಿಯಾ' (MOWA, INDIA) ಪರಿಕಲ್ಪನೆ ಮತ್ತು ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. MOWA ಒಳಗೆ, ಗ್ರಾಮೀಣ ಮಾಸ್ಟರ್ ಕುಶಲಕರ್ಮಿಗಳ ಸಬಲೀಕರಣಕ್ಕಾಗಿ ಎನ್‌ಜಿಒ ಸ್ಥಾಪಿಸಲಾಗುತ್ತಿದೆ. ಅವರು ವಾಷಿಂಗ್ಟನ್ ಡಿಸಿಯ 'ನ್ಯಾಷನಲ್ ಮ್ಯೂಸಿಯಂ ಆಫ್ ವುಮೆನ್ ಇನ್ ದಿ ಆರ್ಟ್ಸ್'ನ ರಾಷ್ಟ್ರೀಯ ಸಲಹಾ ಮಂಡಳಿಯಲ್ಲಿದ್ದಾರೆ. <ref name="em">{{Cite web|url=http://halleinstitute.emory.edu/distinguished_fellows/%20Kohli.html|title=Sunita Kohli Halle Distinguished Fellow, April 22–25, 2007|publisher=Halle Institute, [[Emory University]]}}<cite class="citation web cs1" data-ve-ignore="true">[http://halleinstitute.emory.edu/distinguished_fellows/%20Kohli.html "Sunita Kohli Halle Distinguished Fellow, April 22–25, 2007"]. Halle Institute, [[ಎಮೋರಿ ವಿಶ್ವವಿದ್ಯಾಲಯ|Emory University]].</cite></ref> <ref>{{Cite news|url=http://www.hindu.com/mp/2006/09/16/stories/2006091602240500.htm|title=Museum with a mission|date=16 September 2006|work=[[The Hindu]]|archive-url=https://web.archive.org/web/20071105080914/http://www.hindu.com/mp/2006/09/16/stories/2006091602240500.htm|archive-date=5 November 2007}}</ref> ಅನೇಕ ಸಂಸ್ಥೆಗಳ ಮಧ್ಯೆ , ಸುನಿತಾ ಕೊಹ್ಲಿ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದ ಕೆನಡಿ ಸ್ಕೂಲ್ ಆಫ್ ಗವರ್ನಮೆಂಟ್ ಇನ್ನೋವೇಶನ್ಸ್, ಎಮೋರಿ ಯುನಿವರ್ಸಿಟಿಯ ಕಾರ್ಲೋಸ್ ಮ್ಯೂಸಿಯಂ ಮತ್ತು ಹಾಲೆ ಇನ್ಸ್ಟಿಟ್ಯೂಟ್, ಕೊಲೊರಾಡೋ ಕಾಲೇಜಿನಲ್ಲಿ ಮತ್ತು ವಾಷಿಂಗ್ಟನ್ DC ಯ ರಾಷ್ಟ್ರೀಯ ಕಟ್ಟಡ ವಸ್ತುಸಂಗ್ರಹಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ. ಅವರು ಹಲವಾರು ಪ್ರಬಂಧಗಳನ್ನು ಪ್ರಕಟಿಸಿದ್ದಾರೆ ಮತ್ತು ಪ್ರಸ್ತುತಪಡಿಸಿದ್ದಾರೆ; ಗಮನಾರ್ಹವಾಗಿ, 'ಸರ್ ಎಡ್ವಿನ್ ಲುಟ್ಯೆನ್ಸ್ ಮತ್ತು ಹೊಸ ದೆಹಲಿಯ ಯೋಜನೆ', 'ಮೊಘಲ್ ಆಭರಣ: ಸಾಮ್ರಾಜ್ಯದ ಹೇಳಿಕೆ' ಮತ್ತು 'ಭಾರತದಲ್ಲಿ ವಿಶ್ವ ಪರಂಪರೆಯ ತಾಣಗಳು: ನಂಬಿಕೆ ಮತ್ತು ಸಾಮ್ರಾಜ್ಯದ ಸ್ಮಾರಕ ಹೇಳಿಕೆಗಳು'. ಅವರು 'ಹಾಲೆ ಇನ್‌ಸ್ಟಿಟ್ಯೂಟ್ ಆಫ್ ಗ್ಲೋಬಲ್ ಲರ್ನಿಂಗ್', ಎಮೋರಿ ಯೂನಿವರ್ಸಿಟಿ, ಅಟ್ಲಾಂಟಾ, USA ನ ಫೆಲೋ ಆಗಿದ್ದಾರೆ. ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿದ 'ದ ಮಿಲೇನಿಯಮ್ ಬುಕ್ ಆನ್ ನ್ಯೂ ಡೆಲ್ಲಿ' ಯ ಭಾಗವಾಗಿರುವ 'ದ ಪ್ಲಾನಿಂಗ್ ಆಫ್ ನ್ಯೂ ಡೆಲ್ಲಿ' ಕುರಿತ ಆಕೆಯ ಪ್ರಬಂಧ. ಅವರ ಮುಂಬರುವ ಪುಸ್ತಕಗಳು 'ಎ ಚಿಲ್ಡ್ರನ್ಸ್ ಬುಕ್ ಆನ್ ದೆಹಲಿಯ ಆರ್ಕಿಟೆಕ್ಚರ್', 'ಅವಧಿ ತಿನಿಸು' ಮತ್ತು 'ತಾಂಜೋರ್ ಪೇಂಟಿಂಗ್ಸ್'. ಈ ಪುಸ್ತಕಗಳಲ್ಲಿ ಮೊದಲನೆಯದನ್ನು ಅವರ ಮೂವರು ಮೊಮ್ಮಕ್ಕಳು - ಅನದ್ಯ, ಜೋಹ್ರಾವರ್ ಮತ್ತು ಆರ್ಯಮಾನ್ ವಿವರಿಸಿದ್ದಾರೆ. ೨೦೧೪ ರಲ್ಲಿ, ಭಾರತ ಸರ್ಕಾರದ [[ಶಿಕ್ಷಣ ಸಚಿವಾಲಯ|MHRD]] ಯಿಂದ ಭೋಪಾಲ್‌ನ ಸ್ಕೂಲ್ ಆಫ್ ಪ್ಲಾನಿಂಗ್ ಮತ್ತು ಆರ್ಕಿಟೆಕ್ಚರ್‌ನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಐದು ವರ್ಷಗಳ ಅವಧಿಗೆ ನಾಮನಿರ್ದೇಶನಗೊಂಡರು. ೨೦೧೯ ರಲ್ಲಿ, ಅವರು ರಿಷಿಹುಡ್ ವಿಶ್ವವಿದ್ಯಾಲಯದ ಸಲಹೆಗಾರರ ಮಂಡಳಿಗೆ ಸೇರಿದರು. <ref>{{Cite web|url=http://bweducation.businessworld.in/article/Haryana-State-Government-Recognises-Rishihood-As-An-Impact-Oriented-University-/18-05-2020-192436|title=Haryana State Government Recognises Rishihood As An ‘Impact Oriented University’|website=BW Education|language=en|access-date=2021-02-02}}</ref> == ವೈಯಕ್ತಿಕ ಜೀವನ == ೧೯೭೧ ರಲ್ಲಿ, ಸುನೀತಾ ಕೊಹ್ಲಿ, ಇಕ್ವಿಟಿ ಹೂಡಿಕೆದಾರ ಮತ್ತು ಡೆಹ್ರಾಡೂನ್‌ನ ಡೂನ್ ಸ್ಕೂಲ್, ಸೇಂಟ್ ಸ್ಟೀಫನ್ಸ್ ಕಾಲೇಜ್ ಮತ್ತು ದೆಹಲಿ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಹಳೆಯ ವಿದ್ಯಾರ್ಥಿಯಾದ ರಮೇಶ್ ಕೊಹ್ಲಿಯನ್ನು ವಿವಾಹವಾದರು. ಇವರಿಗೆ ಮೂವರು ಮಕ್ಕಳಿದ್ದಾರೆ- ಕೋಕಿಲಾ, ಸೂರ್ಯವೀರ್ ಮತ್ತು ಕೊಹೆಲಿಕಾ ಮತ್ತು ಮೂವರು ಮೊಮ್ಮಕ್ಕಳು ಆನಂದ, ಜೊಹ್ರಾವರ್ ಮತ್ತು ಆರ್ಯಮಾನ್. <ref name="to">{{Cite news|url=http://timesofindia.indiatimes.com/home/sunday-toi/The-three-Sunitas/articleshow/20451910.cms|title=The three Sunitas|date=11 February 2001|work=The Times of India}}<cite class="citation news cs1" data-ve-ignore="true">[http://timesofindia.indiatimes.com/home/sunday-toi/The-three-Sunitas/articleshow/20451910.cms "The three Sunitas"]. ''The Times of India''. 11 February 2001.</cite></ref> <ref>{{Cite news|url=http://www.indianexpress.com/oldStory/64684/|title=15 years later, Sonia mends an old fence|date=14 February 2005|work=Indian Express}}</ref> <ref>{{Cite news|url=http://timesofindia.indiatimes.com/home/sunday-toi/Many-faces-of-Sonia-Gandhi/articleshow/24278511.cms|title=Many faces of Sonia Gandhi|date=6 October 2002|work=The Times of India}}</ref> <ref>''The New Yorker'', Volume 74, Issues 1–10. 1998. ''p. 40''.</ref> == ಉಲ್ಲೇಖಗಳು == {{Reflist}} * <nowiki> [[ವರ್ಗ:Indian female architets]] [[ವರ್ಗ:Pages with unreviewed translations]]</nowiki> 57m0u81nb6he9dgn8o4ns8ztazoou99 1111286 1111282 2022-08-02T15:05:32Z Manvitha Mahesh 77254 wikitext text/x-wiki   [[Category:Articles with hCards]] '''ಸುನಿತಾ ಕೊಹ್ಲಿ''' ಭಾರತೀಯ ಇಂಟೀರಿಯರ್ ಡಿಸೈನರ್, ಆರ್ಕಿಟೆಕ್ಚರಲ್ ರಿಸ್ಟೋರ್ ಮತ್ತು ಪೀಠೋಪಕರಣ ತಯಾರಕರು. ಅವರು [[ರಾಷ್ಟ್ರಪತಿ ಭವನ]] (ಅಧ್ಯಕ್ಷರ ಭವನ), [[ಭಾರತದ ಸಂಸತ್ತು|ಪಾರ್ಲಿಮೆಂಟ್ ಹೌಸ್]] ಕೊಲೊನೇಡ್ (೧೯೮೫-೧೯೮೯), [[ಪ್ರಧಾನಮಂತ್ರಿ ಕಾರ್ಯಾಲಯ (ಭಾರತ)|ಪ್ರಧಾನ ಮಂತ್ರಿ ಕಚೇರಿ]] ಮತ್ತು ನವದೆಹಲಿಯಲ್ಲಿ ಹೈದರಾಬಾದ್ ಹೌಸ್ ಅನ್ನು ಪುನಃಸ್ಥಾಪಿಸಿದರು ಮತ್ತು ಅಲಂಕರಿಸಿದರು. <ref name="jw">[https://web.archive.org/web/20050131225249/http://www.hindu.com/mp/2004/12/09/stories/2004120900350100.htm `Jewel legends' in city] , 9 December 2004.</ref> <ref name="hi">{{Cite news|url=http://www.hinduonnet.com/thehindu/mp/2006/07/06/stories/2006070602230100.htm|title=Preserving a world-class legacy|date=6 July 2006|work=The Hindu|archive-url=https://web.archive.org/web/20071110221208/http://www.hinduonnet.com/thehindu/mp/2006/07/06/stories/2006070602230100.htm|archive-date=10 November 2007}}</ref> ೧೯೯೨ [[ಭಾರತ ಸರ್ಕಾರ|ರಲ್ಲಿ ಭಾರತ ಸರ್ಕಾರದಿಂದ]] [[ಪದ್ಮಶ್ರೀ|ಪದ್ಮಶ್ರೀ ಪ್ರಶಸ್ತಿಯನ್ನು]] ನೀಡಲಾಯಿತು. <ref>{{Cite web|url=http://india.gov.in/myindia/padma_awards.php|title=Padma Awards|publisher=[Ministry of Communications and Information Technology (India)]}}</ref> <ref>{{Cite news|url=https://economictimes.indiatimes.com/magazines/panache/padma-shri-awardee-sunita-kohli-believes-creativity-is-part-of-dna/articleshow/71384819.cms|title=House of TATA: Padma Shri awardee Sunita Kohli believes creativity is part of DNA|work=The Economic Times|access-date=2021-02-16}}</ref> == ಆರಂಭಿಕ ಜೀವನ ಮತ್ತು ಶಿಕ್ಷಣ == [[ಲಾಹೋರ್|ಲಾಹೋರ್‌ನ]] ಹೆಸರಾಂತ ವಿಕ್ಟೋರಿಯನ್ ಕಟ್ಟಡವಾದ ಲಕ್ಷ್ಮಿ ಮ್ಯಾನ್ಷನ್ಸ್‌ನಲ್ಲಿ ಇಂದರ್ ಪ್ರಕಾಶ್ ಮತ್ತು ಚಾಂದ್ ಸುರ್‌ಗೆ ಜನಿಸಿದರು, ಸುನೀತಾ ಕೊಹ್ಲಿ [[ಲಕ್ನೋ|ಲಕ್ನೋದಲ್ಲಿ]] ಉದಾರವಾದಿ ಕುಟುಂಬದಲ್ಲಿ ಬೆಳೆದರು, ಏಕೆಂದರೆ ಅವರ ತಂದೆ [[ಆರ್ಯ ಸಮಾಜ|ಆರ್ಯ ಸಮಾಜಿ]], ಮತ್ತು [[ಭಾರತದ ವಿಭಜನೆ|ವಿಭಜನೆಯ]] ನಂತರ ಲಕ್ನೋಗೆ ವಲಸೆ ಹೋಗಿದ್ದರು. ಅವರು ಲಕ್ನೋದ ರೋಮನ್ ಕ್ಯಾಥೋಲಿಕ್ ಕಾನ್ವೆಂಟ್‌ನಲ್ಲಿ ಅಧ್ಯಯನ ಮಾಡಿದರು. <ref>[http://www.indianexpress.com/news/happiness-is-always-in-retrospect/249124/0 'Happiness is always in retrospect'] , 9 December 2007.</ref> ಆಕೆಯ ತಂದೆ ಅವಳನ್ನು ಹರಾಜು ಮತ್ತು ಮಾರಾಟಕ್ಕೆ ಕರೆದುಕೊಂಡು ಹೋಗುತ್ತಿದ್ದರು, ಹಳೆಯ ದೀಪಗಳು ಮತ್ತು ಪೀಠೋಪಕರಣಗಳನ್ನು ಹುಡುಕುತ್ತಿದ್ದರು. <ref name="to" /> ನಂತರ ಅವರು ನವದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ( ದೆಹಲಿ ವಿಶ್ವವಿದ್ಯಾಲಯ ) ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದರು, ನಂತರ ಲಕ್ನೋ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಎಂಎ ಪದವಿ ಪಡೆದರು. == ವೃತ್ತಿ == ಒಳಾಂಗಣ ವಿನ್ಯಾಸದಲ್ಲಿ ತನ್ನ ವೃತ್ತಿಜೀವನದ "ಆಕಸ್ಮಿಕ" ಆರಂಭದ ಮೊದಲು ಅವರು ಲೊರೆಟೊ ಕಾನ್ವೆಂಟ್ ಲಕ್ನೋದಲ್ಲಿ ಕಲಿತರು. <ref name="to">{{Cite news|url=http://timesofindia.indiatimes.com/home/sunday-toi/The-three-Sunitas/articleshow/20451910.cms|title=The three Sunitas|date=11 February 2001|work=The Times of India}}<cite class="citation news cs1" data-ve-ignore="true">[http://timesofindia.indiatimes.com/home/sunday-toi/The-three-Sunitas/articleshow/20451910.cms "The three Sunitas"]. 11 February 2001.</cite></ref> ಮದುವೆಯ ನಂತರ, ಅವರು ಮತ್ತು ಅವರ ಪತಿ ತಮ್ಮ ಬಿಡುವಿನ ವೇಳೆಯಲ್ಲಿ ''ಕಬಾಡಿ'' ಅಂಗಡಿಗಳಿಗೆ ಆಗಾಗ್ಗೆ ಭೇಟಿ ನೀಡಲು ಪ್ರಾರಂಭಿಸಿದರು, ರಾಜಸ್ಥಾನದ ಲಕ್ನೋ ಮತ್ತು ಡೆಹ್ರಾಡೂನ್ ಮತ್ತು ಮಸ್ಸೂರಿಯ ಹಿಲ್ ರೆಸಾರ್ಟ್‌ಗಳಲ್ಲಿ ೧೯ ನೇ ಶತಮಾನದ ಇಂಗ್ಲಿಷ್ ಪೀಠೋಪಕರಣಗಳು ಮತ್ತು ದೀಪಗಳನ್ನು ಹುಡುಕುತ್ತಿದ್ದರು. ಶೀಘ್ರದಲ್ಲೇ ಕೊಹ್ಲಿ ತನ್ನ ಆಸಕ್ತಿಯನ್ನು ಪ್ರಾಚೀನ ವ್ಯವಹಾರವಾಗಿ ಪರಿವರ್ತಿಸಿದರು, ಅದರ ಮೂಲಕ ಅವರು ಡೇವನ್‌ಪೋರ್ಟ್ ಡೆಸ್ಕ್‌ಗಳು ಮತ್ತು ರೀಜೆನ್ಸಿ ವೈನ್ ಟೇಬಲ್‌ಗಳನ್ನು ಮಾರಾಟ ಮಾಡಿದರು. ಅವರು ಸ್ಥಳೀಯ ಮಾಸ್ಟರ್-ಕುಶಲಕರ್ಮಿಗಳಿಂದ ಪೀಠೋಪಕರಣಗಳ ಮರುಸ್ಥಾಪನೆಯನ್ನು ಕಲಿತುಕೊಂಡರು, ಇದು ಅವರ ಪುನಃಸ್ಥಾಪನೆ ವ್ಯವಹಾರವನ್ನು ಪ್ರಾರಂಭಿಸಲು ಕಾರಣವಾಯಿತು. ಅವರು ಸುನೀತಾ ಕೊಹ್ಲಿ ಇಂಟೀರಿಯರ್ ಡಿಸೈನ್ಸ್ ಎಂಬ ಇಂಟೀರಿಯರ್ ಡಿಸೈನ್ ಸಂಸ್ಥೆಯನ್ನು ನವದೆಹಲಿಯಲ್ಲಿ ೧೯೭೧ ರಲ್ಲಿ ಸ್ಥಾಪಿಸಿದರು. ಮುಂದಿನ ವರ್ಷದಲ್ಲಿ "ಸುನೀತಾ ಕೊಹ್ಲಿ ಆಂಡ್ ಕಂಪನಿ"ಯನ್ನು ಸ್ಥಾಪಿಸಲಾಯಿತು, ಇದು ಸಮಕಾಲೀನ ಕ್ಲಾಸಿಕ್ ಪೀಠೋಪಕರಣಗಳನ್ನು ಮತ್ತು ಆರ್ಟ್ ಡೆಕೊ, ಬೈಡರ್ಮಿಯರ್ ಮತ್ತು ಆಂಗ್ಲೋ-ಇಂಡಿಯನ್ ವಸಾಹತುಶಾಹಿ ಪೀಠೋಪಕರಣಗಳ ಉತ್ತಮ ಪುನರುತ್ಪಾದನೆಗಳನ್ನು ತಯಾರಿಸುತ್ತದೆ. ಇತ್ತೀಚೆಗಷ್ಟೇ, ಆಕೆಯ ಮಗಳು ಆರ್ಕಿಟೆಕ್ಟ್ ಕೊಹೆಲಿಕಾ ಕೊಹ್ಲಿ, ಅವರು CEO ಆಗಿರುವ ಕಂಪನಿ "K2india" ಮಿಡ್-ಸೆಂಚುರಿ ಪೀಠೋಪಕರಣಗಳ ಉತ್ತಮ ಸಂಗ್ರಹವನ್ನು ಪ್ರಾರಂಭಿಸಿತು. ಆಕೆಯ ವೃತ್ತಿಜೀವನವು ಮತ್ತೊಂದು ಆಯಾಮವನ್ನು ಸೇರಿಸಿತು, ೧೯೭೦ ರ ದಶಕದ ಮಧ್ಯಭಾಗದಲ್ಲಿ ಅವರು ಪಾಲುದಾರಿಕೆಯಲ್ಲಿ ಸ್ಥಾಪಿಸಿದರು, ಮತ್ತೊಂದು ವಿನ್ಯಾಸ ಸಂಸ್ಥೆಯು "ಒಬೆರಾಯ್ ಗ್ರೂಪ್‌"ಗಾಗಿ ಸಣ್ಣ ಹೋಟೆಲ್ ಅನ್ನು ವಿನ್ಯಾಸಗೊಳಿಸಲು ನಿಯೋಜಿಸಲಾಯಿತು, [[ಖಜುರಾಹೊ]] ದೇವಾಲಯಗಳ ಬಳಿ, ಭುವನೇಶ್ವರದ ಒಬೆರಾಯ್ ಮತ್ತು ಬಾಗ್ದಾದ್‌ನ ಹೋಟೆಲ್ ಬ್ಯಾಬಿಲೋನ್, ಈ ಸಂಸ್ಥೆಯು ಮುಚ್ಚಲ್ಪಟ್ಟಿತು ಆದರೆ ಇತರ ಹೋಟೆಲ್ ವಿನ್ಯಾಸ ಯೋಜನೆಗಳನ್ನು ಕೈರೋ, ಅಸ್ವಾನ್ ಮತ್ತು ಈಜಿಪ್ಟ್‌ನ ಎಲ್-ಅರಿಶ್‌ನಲ್ಲಿ ಅನುಸರಿಸಲಾಯಿತು- ಒಬೆರಾಯ್ ಮ್ಯಾರಿಯೊಟ್ ಮೆನಾ ಹೌಸ್ ಹೋಟೆಲ್ ಮತ್ತು ಕ್ಯಾಸಿನೊ, [[ಗೀಜ|ಗಿಜಾದ]] ಪಿರಮಿಡ್‌ಗಳನ್ನು ಮೇಲಕ್ಕೆತ್ತಿ; ಒಬೆರಾಯ್ ಗ್ರೂಪ್‌ಗಾಗಿ ನೈಲ್ ನದಿಯಲ್ಲಿ ಎರಡು ಐಷಾರಾಮಿ ಹೋಟೆಲ್ ಕ್ರೂಸ್ ದೋಣಿಗಳು; ಮೇಲಿನ ಈಜಿಪ್ಟ್‌ನಲ್ಲಿರುವ ಒಬೆರಾಯ್ ಅಸ್ವಾನ್ ಮತ್ತು ಮೆಡಿಟರೇನಿಯನ್ ಸಮುದ್ರದ ಸಿನೈ ಪೆನಿನ್ಸುಲಾದ ಉತ್ತರ ಕರಾವಳಿಯಲ್ಲಿರುವ ಎಲ್-ಅರಿಶ್‌ನಲ್ಲಿರುವ ಒಬೆರಾಯ್ನನ್ನು ಸ್ತಾಪಿಸಲಾಯಿತು. ೧೯೯೦ ರ ದಶಕದ ಮಧ್ಯಭಾಗದಲ್ಲಿ, ಅವರು ಮತ್ತೊಂದು ಐಷಾರಾಮಿ ಹೋಟೆಲ್ ದೋಣಿ ದಿ ಒಬೆರಾಯ್ ಫಿಲೇ ಕ್ರೂಸರ್ ಅನ್ನು ವಿನ್ಯಾಸಗೊಳಿಸಿದರು. ಶ್ರೀ. ಪಿಆರ್ ಎಸ್ ಒಬೆರಾಯ್‌ಗಾಗಿ, ಅವರು ಜೈಪುರದ ಬಳಿಯಿರುವ ೨೫೦ ವರ್ಷಗಳಷ್ಟು ಹಳೆಯದಾದ ನೈಲಾ ಕೋಟೆಯನ್ನು ಅವರ ವೈಯಕ್ತಿಕ ಬಳಕೆಗಾಗಿ ಪುನಃಸ್ಥಾಪಿಸಿದರು ಮತ್ತು ಅಲಂಕರಿಸಿದರು. ಸುಮಾರು ವರ್ಷಗಳಲ್ಲಿ ಅವರು ಭಾರತ ಮತ್ತು ಶ್ರೀಲಂಕಾದಲ್ಲಿ ಹಲವಾರು ಹೋಟೆಲ್‌ಗಳು, ರೆಸಾರ್ಟ್‌ಗಳು ಮತ್ತು ಖಾಸಗಿ ನಿವಾಸಗಳನ್ನು ವಿನ್ಯಾಸಗೊಳಿಸಿದ್ದಾರೆ. ಪಾಕಿಸ್ತಾನದ ಲಾಹೋರ್‌ನಲ್ಲಿ, ಓಲ್ಡ್ ಸಿಟಿಯಲ್ಲಿ ಸಿಖ್-ಅವಧಿಯ ಹವೇಲಿಯ ಮರುಸ್ಥಾಪನೆ ಮತ್ತು ಬಾಟಿಕ್ ಹೋಟೆಲ್ ಆಗಿ ಪರಿವರ್ತಿಸುವಲ್ಲಿ ಅವರು ಕೆಲಸ ಮಾಡಿದ್ದಾರೆ. ಲಾಹೋರ್ ಕೋಟೆ ಮತ್ತು ಬಾದ್‌ಶಾಹಿ ಮಸೀದಿಯ ೧೭ ನೇ ಶತಮಾನದ ವಿಶ್ವ ಪರಂಪರೆಯ ತಾಣಗಳನ್ನು ಅತಿಯಾಗಿ ನೋಡಿದ್ದಾರೆ. ೧೯೯೦ ರ ದಶಕದ ಆರಂಭದಲ್ಲಿ, ಅವರು ನವದೆಹಲಿಯ ಬ್ರಿಟಿಷ್ ಕೌನ್ಸಿಲ್ ಕಟ್ಟಡದ ಒಳಾಂಗಣ ವಿನ್ಯಾಸವನ್ನು ಮಾಡಿದರು. ಭೂತಾನ್‌ನ ಥಿಂಪುವಿನಲ್ಲಿ ರಾಷ್ಟ್ರೀಯ ಅಸೆಂಬ್ಲಿ ಕಟ್ಟಡವನ್ನು ವಿನ್ಯಾಸಗೊಳಿಸಿದರು. ಭೂತಾನ್‌ನಲ್ಲಿ ಸಾರ್ಕ್ ಶೃಂಗಸಭೆಗಾಗಿ K2INDIA ನಿಂದ ೨೦೧೦ ರಲ್ಲಿ ಈ ಸಂಸತ್ತಿನ ಕಟ್ಟಡವನ್ನು ಮತ್ತೊಮ್ಮೆ ಕೆಲಸ ಮಾಡಲಾಯಿತು. ಅವರು ಪ್ರಧಾನ ಮಂತ್ರಿಗಳ ಕಚೇರಿಯಾದ ರಾಷ್ಟ್ರಪತಿ ಭವನ (ಹಿಂದೆ ವೈಸರಾಯ್ ಹೌಸ್) ಸೇರಿದಂತೆ ಸರ್ ಎಡ್ವಿನ್ ಲುಟ್ಯೆನ್ಸ್, ಸರ್ ರಾಬರ್ಟ್ ಟಾರ್ ರಸ್ಸೆಲ್ ಮತ್ತು ಸರ್ ಹರ್ಬರ್ಟ್ ಬೇಕರ್ ಅವರಿಂದ ವಿನ್ಯಾಸಗೊಳಿಸಲಾದ ಹಲವಾರು ಬ್ರಿಟಿಷ್ ರಾಜ್ ಅವಧಿಯ ಕಟ್ಟಡಗಳ ಪುನಃಸ್ಥಾಪನೆ ಮತ್ತು ಪುನರ್ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಸತ್ ಭವನ ಮತ್ತು ಹೈದರಾಬಾದ್ ಹೌಸ್ ಗಳನ್ನು ಕೂಡ ಪುನರ್ನಿರ್ಮಾಣ ಮಾಡಿದ್ದಾರೆ. ಸುನೀತಾ ಕೊಹ್ಲಿ ಅವರು ಬೀದಿ ಮತ್ತು ಕೊಳೆಗೇರಿ ಮಕ್ಕಳಿಗಾಗಿ ಕೆಲಸ ಮಾಡುವ "ಉಮಂಗ್" ಎಂಬ ಎನ್‌ಜಿಒದ ಅಧ್ಯಕ್ಷೆ ಮತ್ತು ಸಂಸ್ಥಾಪಕ ಟ್ರಸ್ಟಿಯಾಗಿದ್ದಾರೆ. ಪ್ರಾಥಮಿಕ ಶಿಕ್ಷಣ ಮತ್ತು ಆರೋಗ್ಯದಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದಾರೆ. ಅವರು ವಾರಣಾಸಿಯಲ್ಲಿ 'ಸತ್ಯಜ್ಞಾನ್ ಫೌಂಡೇಶನ್' ಸ್ಥಾಪಕ ನಿರ್ದೇಶಕರಾಗಿದ್ದಾರೆ - ಮಕ್ಕಳ ಶಿಕ್ಷಣ, ಮಹಿಳಾ ಸಾಕ್ಷರತೆ, ಮಹಿಳಾ ವಕೀಲಿಕೆ ಮತ್ತು ವೃತ್ತಿಪರ ತರಬೇತಿಯ ಮೂಲಕ ಮಹಿಳಾ ಸಬಲೀಕರಣದೊಂದಿಗೆ ಕೆಲಸ ಮಾಡುವ ಸಂಸ್ಥೆ; ಮತ್ತು 'ಸೇವ್-ಎ-ಮದರ್' ನ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದಾರೆ, ಇದು ಭಾರತದಲ್ಲಿ ತಾಯಿಯ ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಲು ಮೀಸಲಾಗಿರುವ NGO ಆಗಿದೆ. ಅವರು ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಮಹಿಳಾ ಕ್ಯಾನ್ಸರ್ ಉಪಕ್ರಮದ ಪೋಷಕರಾಗಿದ್ದಾರೆ. ೧೯೯೨ ರಲ್ಲಿ, [[ಭಾರತ ಸರ್ಕಾರ|ಭಾರತ ಸರ್ಕಾರವು]] "ಇಂಟೀರಿಯರ್ ಡಿಸೈನ್ ಮತ್ತು ಆರ್ಕಿಟೆಕ್ಚರಲ್ ರಿಸ್ಟೋರೇಶನ್ ಕ್ಷೇತ್ರದಲ್ಲಿನ ಶ್ರೇಷ್ಠತೆಯ ಮೂಲಕ ರಾಷ್ಟ್ರೀಯ ಜೀವನಕ್ಕೆ ನೀಡಿದ ಕೊಡುಗೆಗಾಗಿ" ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತು. ಅದೇ ವರ್ಷದಲ್ಲಿ, ಅವರು ಮದರ್ ತೆರೇಸಾ ಅವರಿಂದ ಸಾಧನೆಯ ಮಹಿಳೆಯರನ್ನು ಗುರುತಿಸುವ "ಮಹಿಳಾ ಶಿರೋಮಣಿ ಪ್ರಶಸ್ತಿ" ಪಡೆದರು. <ref name="jw">[https://web.archive.org/web/20050131225249/http://www.hindu.com/mp/2004/12/09/stories/2004120900350100.htm `Jewel legends' in city], 9 December 2004.</ref> ೨೦೦೪ ರಲ್ಲಿ, ಅವರ ಕಿರಿಯ ಮಗಳು ಕೊಹೆಲಿಕಾ ಕೊಹ್ಲಿ, ಆರ್ಕಿಟೆಕ್ಟ್ ಮತ್ತು ಪ್ರಾಟ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್, ನ್ಯೂಯಾರ್ಕ್ ಪದವೀಧರರು 'ಆಲಿವರ್ ಕೋಪ್ ಆರ್ಕಿಟೆಕ್ಟ್ಸ್' ಜೊತೆ ಕೆಲಸ ಮಾಡಿ, ಮತ್ತು 'ಫಾಸ್ಟರ್ ಮತ್ತು ಪಾರ್ಟ್ನರ್ಸ್' ನೊಂದಿಗೆ ತರಬೇತಿ ಪಡೆದ ನಂತರ ಭಾರತಕ್ಕೆ ಮರಳಿದರು. ಅವರು 'ಕೊಹೆಲಿಕಾ ಕೊಹ್ಲಿ ಆರ್ಕಿಟೆಕ್ಟ್ಸ್' ಎಂಬ ಆರ್ಕಿಟೆಕ್ಚರಲ್ ಸಂಸ್ಥೆಯನ್ನು ರಚಿಸಿದರು. ಅಂತಿಮವಾಗಿ 2010 ರಲ್ಲಿ, ತಮ್ಮ ಎಲ್ಲಾ ಕಂಪನಿಗಳನ್ನು ಒಟ್ಟುಗೂಡಿಸಿ "K2INDIA" ಅನ್ನು ರಚಿಸಿದರು. ೨೦೧೦ ರಲ್ಲಿ, ಅವರು ಮತ್ತೆ ೧೯ ವರ್ಷಗಳ ನಂತರ ರಾಷ್ಟ್ರಪತಿ ಭವನದ ಸಂರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡರು. <ref>{{Cite news|url=http://articles.timesofindia.indiatimes.com/2010-07-17/india/28307360_1_rashtrapati-bhavan-flooring-building|title=Setting the House in order|date=17 July 2010|work=[[The Times of India]]|archive-url=https://web.archive.org/web/20121104111022/http://articles.timesofindia.indiatimes.com/2010-07-17/india/28307360_1_rashtrapati-bhavan-flooring-building|archive-date=4 November 2012}}</ref> ೨೦೦೫ ರಲ್ಲಿ, ಸುನೀತಾ ಕೊಹ್ಲಿ 'ಮ್ಯೂಸಿಯಂ ಆಫ್ ವುಮೆನ್ ಇನ್ ದಿ ಆರ್ಟ್ಸ್, ಇಂಡಿಯಾ' (MOWA, INDIA) ಪರಿಕಲ್ಪನೆ ಮತ್ತು ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. MOWA ಒಳಗೆ, ಗ್ರಾಮೀಣ ಮಾಸ್ಟರ್ ಕುಶಲಕರ್ಮಿಗಳ ಸಬಲೀಕರಣಕ್ಕಾಗಿ ಎನ್‌ಜಿಒ ಸ್ಥಾಪಿಸಲಾಗುತ್ತಿದೆ. ಅವರು ವಾಷಿಂಗ್ಟನ್ ಡಿಸಿಯ 'ನ್ಯಾಷನಲ್ ಮ್ಯೂಸಿಯಂ ಆಫ್ ವುಮೆನ್ ಇನ್ ದಿ ಆರ್ಟ್ಸ್'ನ ರಾಷ್ಟ್ರೀಯ ಸಲಹಾ ಮಂಡಳಿಯಲ್ಲಿದ್ದಾರೆ. <ref name="em">{{Cite web|url=http://halleinstitute.emory.edu/distinguished_fellows/%20Kohli.html|title=Sunita Kohli Halle Distinguished Fellow, April 22–25, 2007|publisher=Halle Institute,]}}<cite class="citation web cs1" data-ve-ignore="true">[http://halleinstitute.emory.edu/distinguished_fellows/%20Kohli.html "Sunita Kohli Halle Distinguished Fellow, April 22–25, 2007"]. Halle Institute.</cite></ref> <ref>{{Cite news|url=http://www.hindu.com/mp/2006/09/16/stories/2006091602240500.htm|title=Museum with a mission|date=16 September 2006|archive-url=https://web.archive.org/web/20071105080914/http://www.hindu.com/mp/2006/09/16/stories/2006091602240500.htm|archive-date=5 November 2007}}</ref> ಅನೇಕ ಸಂಸ್ಥೆಗಳ ಮಧ್ಯೆ , ಸುನಿತಾ ಕೊಹ್ಲಿ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದ ಕೆನಡಿ ಸ್ಕೂಲ್ ಆಫ್ ಗವರ್ನಮೆಂಟ್ ಇನ್ನೋವೇಶನ್ಸ್, ಎಮೋರಿ ಯುನಿವರ್ಸಿಟಿಯ ಕಾರ್ಲೋಸ್ ಮ್ಯೂಸಿಯಂ ಮತ್ತು ಹಾಲೆ ಇನ್ಸ್ಟಿಟ್ಯೂಟ್, ಕೊಲೊರಾಡೋ ಕಾಲೇಜಿನಲ್ಲಿ ಮತ್ತು ವಾಷಿಂಗ್ಟನ್ DC ಯ ರಾಷ್ಟ್ರೀಯ ಕಟ್ಟಡ ವಸ್ತುಸಂಗ್ರಹಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ. ಅವರು ಹಲವಾರು ಪ್ರಬಂಧಗಳನ್ನು ಪ್ರಕಟಿಸಿದ್ದಾರೆ ಮತ್ತು ಪ್ರಸ್ತುತಪಡಿಸಿದ್ದಾರೆ; ಗಮನಾರ್ಹವಾಗಿ, 'ಸರ್ ಎಡ್ವಿನ್ ಲುಟ್ಯೆನ್ಸ್ ಮತ್ತು ಹೊಸ ದೆಹಲಿಯ ಯೋಜನೆ', 'ಮೊಘಲ್ ಆಭರಣ: ಸಾಮ್ರಾಜ್ಯದ ಹೇಳಿಕೆ' ಮತ್ತು 'ಭಾರತದಲ್ಲಿ ವಿಶ್ವ ಪರಂಪರೆಯ ತಾಣಗಳು: ನಂಬಿಕೆ ಮತ್ತು ಸಾಮ್ರಾಜ್ಯದ ಸ್ಮಾರಕ ಹೇಳಿಕೆಗಳು'. ಅವರು 'ಹಾಲೆ ಇನ್‌ಸ್ಟಿಟ್ಯೂಟ್ ಆಫ್ ಗ್ಲೋಬಲ್ ಲರ್ನಿಂಗ್', ಎಮೋರಿ ಯೂನಿವರ್ಸಿಟಿ, ಅಟ್ಲಾಂಟಾ, USA ನ ಫೆಲೋ ಆಗಿದ್ದಾರೆ. ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿದ 'ದ ಮಿಲೇನಿಯಮ್ ಬುಕ್ ಆನ್ ನ್ಯೂ ಡೆಲ್ಲಿ' ಯ ಭಾಗವಾಗಿರುವ 'ದ ಪ್ಲಾನಿಂಗ್ ಆಫ್ ನ್ಯೂ ಡೆಲ್ಲಿ' ಕುರಿತ ಆಕೆಯ ಪ್ರಬಂಧ. ಅವರ ಮುಂಬರುವ ಪುಸ್ತಕಗಳು 'ಎ ಚಿಲ್ಡ್ರನ್ಸ್ ಬುಕ್ ಆನ್ ದೆಹಲಿಯ ಆರ್ಕಿಟೆಕ್ಚರ್', 'ಅವಧಿ ತಿನಿಸು' ಮತ್ತು 'ತಾಂಜೋರ್ ಪೇಂಟಿಂಗ್ಸ್'. ಈ ಪುಸ್ತಕಗಳಲ್ಲಿ ಮೊದಲನೆಯದನ್ನು ಅವರ ಮೂವರು ಮೊಮ್ಮಕ್ಕಳು - ಅನದ್ಯ, ಜೋಹ್ರಾವರ್ ಮತ್ತು ಆರ್ಯಮಾನ್ ವಿವರಿಸಿದ್ದಾರೆ. ೨೦೧೪ ರಲ್ಲಿ, ಭಾರತ ಸರ್ಕಾರದ [[ಶಿಕ್ಷಣ ಸಚಿವಾಲಯ|MHRD]] ಯಿಂದ ಭೋಪಾಲ್‌ನ ಸ್ಕೂಲ್ ಆಫ್ ಪ್ಲಾನಿಂಗ್ ಮತ್ತು ಆರ್ಕಿಟೆಕ್ಚರ್‌ನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಐದು ವರ್ಷಗಳ ಅವಧಿಗೆ ನಾಮನಿರ್ದೇಶನಗೊಂಡರು. ೨೦೧೯ ರಲ್ಲಿ, ಅವರು ರಿಷಿಹುಡ್ ವಿಶ್ವವಿದ್ಯಾಲಯದ ಸಲಹೆಗಾರರ ಮಂಡಳಿಗೆ ಸೇರಿದರು. <ref>{{Cite web|url=http://bweducation.businessworld.in/article/Haryana-State-Government-Recognises-Rishihood-As-An-Impact-Oriented-University-/18-05-2020-192436|title=Haryana State Government Recognises Rishihood As An ‘Impact Oriented University’|website=BW Education|language=en|access-date=2021-02-02}}</ref> == ವೈಯಕ್ತಿಕ ಜೀವನ == ೧೯೭೧ ರಲ್ಲಿ, ಸುನೀತಾ ಕೊಹ್ಲಿ, ಇಕ್ವಿಟಿ ಹೂಡಿಕೆದಾರ ಮತ್ತು ಡೆಹ್ರಾಡೂನ್‌ನ ಡೂನ್ ಸ್ಕೂಲ್, ಸೇಂಟ್ ಸ್ಟೀಫನ್ಸ್ ಕಾಲೇಜ್ ಮತ್ತು ದೆಹಲಿ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಹಳೆಯ ವಿದ್ಯಾರ್ಥಿಯಾದ ರಮೇಶ್ ಕೊಹ್ಲಿಯನ್ನು ವಿವಾಹವಾದರು. ಇವರಿಗೆ ಮೂವರು ಮಕ್ಕಳಿದ್ದಾರೆ- ಕೋಕಿಲಾ, ಸೂರ್ಯವೀರ್ ಮತ್ತು ಕೊಹೆಲಿಕಾ ಮತ್ತು ಮೂವರು ಮೊಮ್ಮಕ್ಕಳು ಆನಂದ, ಜೊಹ್ರಾವರ್ ಮತ್ತು ಆರ್ಯಮಾನ್. <ref name="to">{{Cite news|url=http://timesofindia.indiatimes.com/home/sunday-toi/The-three-Sunitas/articleshow/20451910.cms|title=The three Sunitas|date=11 February 2001|work=The Times of India}}<cite class="citation news cs1" data-ve-ignore="true">[http://timesofindia.indiatimes.com/home/sunday-toi/The-three-Sunitas/articleshow/20451910.cms "The three Sunitas"]. ''The Times of India''. 11 February 2001.</cite></ref> <ref>{{Cite news|url=http://www.indianexpress.com/oldStory/64684/|title=15 years later, Sonia mends an old fence|date=14 February 2005|work=Indian Express}}</ref> <ref>{{Cite news|url=http://timesofindia.indiatimes.com/home/sunday-toi/Many-faces-of-Sonia-Gandhi/articleshow/24278511.cms|title=Many faces of Sonia Gandhi|date=6 October 2002|work=The Times of India}}</ref> <ref>''The New Yorker'', Volume 74, Issues 1–10. 1998. ''p. 40''.</ref> == ಉಲ್ಲೇಖಗಳು == {{Reflist}} [[ವರ್ಗ:Indian female architets]] [[ವರ್ಗ:Pages with unreviewed translations]]</nowiki> 6kinq3q0mi7h4aonshupkv7i8d5zw9i 1111295 1111286 2022-08-02T15:31:12Z Manvitha Mahesh 77254 wikitext text/x-wiki   [[Category:Articles with hCards]] '''ಸುನಿತಾ ಕೊಹ್ಲಿ''' ಭಾರತೀಯ ಇಂಟೀರಿಯರ್ ಡಿಸೈನರ್, ಆರ್ಕಿಟೆಕ್ಚರಲ್ ರಿಸ್ಟೋರ್ ಮತ್ತು ಪೀಠೋಪಕರಣ ತಯಾರಕರು. ಅವರು [[ರಾಷ್ಟ್ರಪತಿ ಭವನ]] (ಅಧ್ಯಕ್ಷರ ಭವನ), [[ಭಾರತದ ಸಂಸತ್ತು|ಪಾರ್ಲಿಮೆಂಟ್ ಹೌಸ್]] ಕೊಲೊನೇಡ್ (೧೯೮೫-೧೯೮೯), [[ಪ್ರಧಾನಮಂತ್ರಿ ಕಾರ್ಯಾಲಯ (ಭಾರತ)|ಪ್ರಧಾನ ಮಂತ್ರಿ ಕಚೇರಿ]] ಮತ್ತು ನವದೆಹಲಿಯಲ್ಲಿ ಹೈದರಾಬಾದ್ ಹೌಸ್ ಅನ್ನು ಪುನಃಸ್ಥಾಪಿಸಿದರು ಮತ್ತು ಅಲಂಕರಿಸಿದರು. [https://web.archive.org/web/20050131225249/http://www.hindu.com/mp/2004/12/09/stories/2004120900350100.htm `Jewel legends' in city] , 9 December 2004.</ref> <ref name="hi">{{Cite news|url=http://www.hinduonnet.com/thehindu/mp/2006/07/06/stories/2006070602230100.htm|title=Preserving a world-class legacy|date=6 July 2006|work=The Hindu|archive-url=https://web.archive.org/web/20071110221208/http://www.hinduonnet.com/thehindu/mp/2006/07/06/stories/2006070602230100.htm|archive-date=10 November 2007}}</ref> ೧೯೯೨ [[ಭಾರತ ಸರ್ಕಾರ|ರಲ್ಲಿ ಭಾರತ ಸರ್ಕಾರದಿಂದ]] [[ಪದ್ಮಶ್ರೀ|ಪದ್ಮಶ್ರೀ ಪ್ರಶಸ್ತಿಯನ್ನು]] ನೀಡಲಾಯಿತು. <ref>{{Cite web|url=http://india.gov.in/myindia/padma_awards.php|title=Padma Awards|publisher=[Ministry of Communications and Information Technology (India)]}}</ref> <ref>{{Cite news|url=https://economictimes.indiatimes.com/magazines/panache/padma-shri-awardee-sunita-kohli-believes-creativity-is-part-of-dna/articleshow/71384819.cms|title=House of TATA: Padma Shri awardee Sunita Kohli believes creativity is part of DNA|work=The Economic Times|access-date=2021-02-16}}</ref> == ಆರಂಭಿಕ ಜೀವನ ಮತ್ತು ಶಿಕ್ಷಣ == [[ಲಾಹೋರ್|ಲಾಹೋರ್‌ನ]] ಹೆಸರಾಂತ ವಿಕ್ಟೋರಿಯನ್ ಕಟ್ಟಡವಾದ ಲಕ್ಷ್ಮಿ ಮ್ಯಾನ್ಷನ್ಸ್‌ನಲ್ಲಿ ಇಂದರ್ ಪ್ರಕಾಶ್ ಮತ್ತು ಚಾಂದ್ ಸುರ್‌ಗೆ ಜನಿಸಿದರು, ಸುನೀತಾ ಕೊಹ್ಲಿ [[ಲಕ್ನೋ|ಲಕ್ನೋದಲ್ಲಿ]] ಉದಾರವಾದಿ ಕುಟುಂಬದಲ್ಲಿ ಬೆಳೆದರು, ಏಕೆಂದರೆ ಅವರ ತಂದೆ [[ಆರ್ಯ ಸಮಾಜ|ಆರ್ಯ ಸಮಾಜಿ]], ಮತ್ತು [[ಭಾರತದ ವಿಭಜನೆ|ವಿಭಜನೆಯ]] ನಂತರ ಲಕ್ನೋಗೆ ವಲಸೆ ಹೋಗಿದ್ದರು. ಅವರು ಲಕ್ನೋದ ರೋಮನ್ ಕ್ಯಾಥೋಲಿಕ್ ಕಾನ್ವೆಂಟ್‌ನಲ್ಲಿ ಅಧ್ಯಯನ ಮಾಡಿದರು. <ref>[http://www.indianexpress.com/news/happiness-is-always-in-retrospect/249124/0 'Happiness is always in retrospect'] , 9 December 2007.</ref> ಆಕೆಯ ತಂದೆ ಅವಳನ್ನು ಹರಾಜು ಮತ್ತು ಮಾರಾಟಕ್ಕೆ ಕರೆದುಕೊಂಡು ಹೋಗುತ್ತಿದ್ದರು, ಹಳೆಯ ದೀಪಗಳು ಮತ್ತು ಪೀಠೋಪಕರಣಗಳನ್ನು ಹುಡುಕುತ್ತಿದ್ದರು. <ref name="to" /> ನಂತರ ಅವರು ನವದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ( ದೆಹಲಿ ವಿಶ್ವವಿದ್ಯಾಲಯ ) ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದರು, ನಂತರ ಲಕ್ನೋ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಎಂಎ ಪದವಿ ಪಡೆದರು. == ವೃತ್ತಿ == ಒಳಾಂಗಣ ವಿನ್ಯಾಸದಲ್ಲಿ ತನ್ನ ವೃತ್ತಿಜೀವನದ "ಆಕಸ್ಮಿಕ" ಆರಂಭದ ಮೊದಲು ಅವರು ಲೊರೆಟೊ ಕಾನ್ವೆಂಟ್ ಲಕ್ನೋದಲ್ಲಿ ಕಲಿತರು. [http://timesofindia.indiatimes.com/home/sunday-toi/The-three-Sunitas/articleshow/20451910.cms "The three Sunitas"]. 11 February 2001. ಮದುವೆಯ ನಂತರ, ಅವರು ಮತ್ತು ಅವರ ಪತಿ ತಮ್ಮ ಬಿಡುವಿನ ವೇಳೆಯಲ್ಲಿ ''ಕಬಾಡಿ'' ಅಂಗಡಿಗಳಿಗೆ ಆಗಾಗ್ಗೆ ಭೇಟಿ ನೀಡಲು ಪ್ರಾರಂಭಿಸಿದರು, ರಾಜಸ್ಥಾನದ ಲಕ್ನೋ ಮತ್ತು ಡೆಹ್ರಾಡೂನ್ ಮತ್ತು ಮಸ್ಸೂರಿಯ ಹಿಲ್ ರೆಸಾರ್ಟ್‌ಗಳಲ್ಲಿ ೧೯ ನೇ ಶತಮಾನದ ಇಂಗ್ಲಿಷ್ ಪೀಠೋಪಕರಣಗಳು ಮತ್ತು ದೀಪಗಳನ್ನು ಹುಡುಕುತ್ತಿದ್ದರು. ಶೀಘ್ರದಲ್ಲೇ ಕೊಹ್ಲಿ ತನ್ನ ಆಸಕ್ತಿಯನ್ನು ಪ್ರಾಚೀನ ವ್ಯವಹಾರವಾಗಿ ಪರಿವರ್ತಿಸಿದರು, ಅದರ ಮೂಲಕ ಅವರು ಡೇವನ್‌ಪೋರ್ಟ್ ಡೆಸ್ಕ್‌ಗಳು ಮತ್ತು ರೀಜೆನ್ಸಿ ವೈನ್ ಟೇಬಲ್‌ಗಳನ್ನು ಮಾರಾಟ ಮಾಡಿದರು. ಅವರು ಸ್ಥಳೀಯ ಮಾಸ್ಟರ್-ಕುಶಲಕರ್ಮಿಗಳಿಂದ ಪೀಠೋಪಕರಣಗಳ ಮರುಸ್ಥಾಪನೆಯನ್ನು ಕಲಿತುಕೊಂಡರು, ಇದು ಅವರ ಪುನಃಸ್ಥಾಪನೆ ವ್ಯವಹಾರವನ್ನು ಪ್ರಾರಂಭಿಸಲು ಕಾರಣವಾಯಿತು. ಅವರು ಸುನೀತಾ ಕೊಹ್ಲಿ ಇಂಟೀರಿಯರ್ ಡಿಸೈನ್ಸ್ ಎಂಬ ಇಂಟೀರಿಯರ್ ಡಿಸೈನ್ ಸಂಸ್ಥೆಯನ್ನು ನವದೆಹಲಿಯಲ್ಲಿ ೧೯೭೧ ರಲ್ಲಿ ಸ್ಥಾಪಿಸಿದರು. ಮುಂದಿನ ವರ್ಷದಲ್ಲಿ "ಸುನೀತಾ ಕೊಹ್ಲಿ ಆಂಡ್ ಕಂಪನಿ"ಯನ್ನು ಸ್ಥಾಪಿಸಲಾಯಿತು, ಇದು ಸಮಕಾಲೀನ ಕ್ಲಾಸಿಕ್ ಪೀಠೋಪಕರಣಗಳನ್ನು ಮತ್ತು ಆರ್ಟ್ ಡೆಕೊ, ಬೈಡರ್ಮಿಯರ್ ಮತ್ತು ಆಂಗ್ಲೋ-ಇಂಡಿಯನ್ ವಸಾಹತುಶಾಹಿ ಪೀಠೋಪಕರಣಗಳ ಉತ್ತಮ ಪುನರುತ್ಪಾದನೆಗಳನ್ನು ತಯಾರಿಸುತ್ತದೆ. ಇತ್ತೀಚೆಗಷ್ಟೇ, ಆಕೆಯ ಮಗಳು ಆರ್ಕಿಟೆಕ್ಟ್ ಕೊಹೆಲಿಕಾ ಕೊಹ್ಲಿ, ಅವರು CEO ಆಗಿರುವ ಕಂಪನಿ "K2india" ಮಿಡ್-ಸೆಂಚುರಿ ಪೀಠೋಪಕರಣಗಳ ಉತ್ತಮ ಸಂಗ್ರಹವನ್ನು ಪ್ರಾರಂಭಿಸಿತು. ಆಕೆಯ ವೃತ್ತಿಜೀವನವು ಮತ್ತೊಂದು ಆಯಾಮವನ್ನು ಸೇರಿಸಿತು, ೧೯೭೦ ರ ದಶಕದ ಮಧ್ಯಭಾಗದಲ್ಲಿ ಅವರು ಪಾಲುದಾರಿಕೆಯಲ್ಲಿ ಸ್ಥಾಪಿಸಿದರು, ಮತ್ತೊಂದು ವಿನ್ಯಾಸ ಸಂಸ್ಥೆಯು "ಒಬೆರಾಯ್ ಗ್ರೂಪ್‌"ಗಾಗಿ ಸಣ್ಣ ಹೋಟೆಲ್ ಅನ್ನು ವಿನ್ಯಾಸಗೊಳಿಸಲು ನಿಯೋಜಿಸಲಾಯಿತು, [[ಖಜುರಾಹೊ]] ದೇವಾಲಯಗಳ ಬಳಿ, ಭುವನೇಶ್ವರದ ಒಬೆರಾಯ್ ಮತ್ತು ಬಾಗ್ದಾದ್‌ನ ಹೋಟೆಲ್ ಬ್ಯಾಬಿಲೋನ್, ಈ ಸಂಸ್ಥೆಯು ಮುಚ್ಚಲ್ಪಟ್ಟಿತು ಆದರೆ ಇತರ ಹೋಟೆಲ್ ವಿನ್ಯಾಸ ಯೋಜನೆಗಳನ್ನು ಕೈರೋ, ಅಸ್ವಾನ್ ಮತ್ತು ಈಜಿಪ್ಟ್‌ನ ಎಲ್-ಅರಿಶ್‌ನಲ್ಲಿ ಅನುಸರಿಸಲಾಯಿತು- ಒಬೆರಾಯ್ ಮ್ಯಾರಿಯೊಟ್ ಮೆನಾ ಹೌಸ್ ಹೋಟೆಲ್ ಮತ್ತು ಕ್ಯಾಸಿನೊ, [[ಗೀಜ|ಗಿಜಾದ]] ಪಿರಮಿಡ್‌ಗಳನ್ನು ಮೇಲಕ್ಕೆತ್ತಿ; ಒಬೆರಾಯ್ ಗ್ರೂಪ್‌ಗಾಗಿ ನೈಲ್ ನದಿಯಲ್ಲಿ ಎರಡು ಐಷಾರಾಮಿ ಹೋಟೆಲ್ ಕ್ರೂಸ್ ದೋಣಿಗಳು; ಮೇಲಿನ ಈಜಿಪ್ಟ್‌ನಲ್ಲಿರುವ ಒಬೆರಾಯ್ ಅಸ್ವಾನ್ ಮತ್ತು ಮೆಡಿಟರೇನಿಯನ್ ಸಮುದ್ರದ ಸಿನೈ ಪೆನಿನ್ಸುಲಾದ ಉತ್ತರ ಕರಾವಳಿಯಲ್ಲಿರುವ ಎಲ್-ಅರಿಶ್‌ನಲ್ಲಿರುವ ಒಬೆರಾಯ್ನನ್ನು ಸ್ತಾಪಿಸಲಾಯಿತು. ೧೯೯೦ ರ ದಶಕದ ಮಧ್ಯಭಾಗದಲ್ಲಿ, ಅವರು ಮತ್ತೊಂದು ಐಷಾರಾಮಿ ಹೋಟೆಲ್ ದೋಣಿ ದಿ ಒಬೆರಾಯ್ ಫಿಲೇ ಕ್ರೂಸರ್ ಅನ್ನು ವಿನ್ಯಾಸಗೊಳಿಸಿದರು. ಶ್ರೀ. ಪಿಆರ್ ಎಸ್ ಒಬೆರಾಯ್‌ಗಾಗಿ, ಅವರು ಜೈಪುರದ ಬಳಿಯಿರುವ ೨೫೦ ವರ್ಷಗಳಷ್ಟು ಹಳೆಯದಾದ ನೈಲಾ ಕೋಟೆಯನ್ನು ಅವರ ವೈಯಕ್ತಿಕ ಬಳಕೆಗಾಗಿ ಪುನಃಸ್ಥಾಪಿಸಿದರು ಮತ್ತು ಅಲಂಕರಿಸಿದರು. ಸುಮಾರು ವರ್ಷಗಳಲ್ಲಿ ಅವರು ಭಾರತ ಮತ್ತು ಶ್ರೀಲಂಕಾದಲ್ಲಿ ಹಲವಾರು ಹೋಟೆಲ್‌ಗಳು, ರೆಸಾರ್ಟ್‌ಗಳು ಮತ್ತು ಖಾಸಗಿ ನಿವಾಸಗಳನ್ನು ವಿನ್ಯಾಸಗೊಳಿಸಿದ್ದಾರೆ. ಪಾಕಿಸ್ತಾನದ ಲಾಹೋರ್‌ನಲ್ಲಿ, ಓಲ್ಡ್ ಸಿಟಿಯಲ್ಲಿ ಸಿಖ್-ಅವಧಿಯ ಹವೇಲಿಯ ಮರುಸ್ಥಾಪನೆ ಮತ್ತು ಬಾಟಿಕ್ ಹೋಟೆಲ್ ಆಗಿ ಪರಿವರ್ತಿಸುವಲ್ಲಿ ಅವರು ಕೆಲಸ ಮಾಡಿದ್ದಾರೆ. ಲಾಹೋರ್ ಕೋಟೆ ಮತ್ತು ಬಾದ್‌ಶಾಹಿ ಮಸೀದಿಯ ೧೭ ನೇ ಶತಮಾನದ ವಿಶ್ವ ಪರಂಪರೆಯ ತಾಣಗಳನ್ನು ಅತಿಯಾಗಿ ನೋಡಿದ್ದಾರೆ. ೧೯೯೦ ರ ದಶಕದ ಆರಂಭದಲ್ಲಿ, ಅವರು ನವದೆಹಲಿಯ ಬ್ರಿಟಿಷ್ ಕೌನ್ಸಿಲ್ ಕಟ್ಟಡದ ಒಳಾಂಗಣ ವಿನ್ಯಾಸವನ್ನು ಮಾಡಿದರು. ಭೂತಾನ್‌ನ ಥಿಂಪುವಿನಲ್ಲಿ ರಾಷ್ಟ್ರೀಯ ಅಸೆಂಬ್ಲಿ ಕಟ್ಟಡವನ್ನು ವಿನ್ಯಾಸಗೊಳಿಸಿದರು. ಭೂತಾನ್‌ನಲ್ಲಿ ಸಾರ್ಕ್ ಶೃಂಗಸಭೆಗಾಗಿ K2INDIA ನಿಂದ ೨೦೧೦ ರಲ್ಲಿ ಈ ಸಂಸತ್ತಿನ ಕಟ್ಟಡವನ್ನು ಮತ್ತೊಮ್ಮೆ ಕೆಲಸ ಮಾಡಲಾಯಿತು. ಅವರು ಪ್ರಧಾನ ಮಂತ್ರಿಗಳ ಕಚೇರಿಯಾದ ರಾಷ್ಟ್ರಪತಿ ಭವನ (ಹಿಂದೆ ವೈಸರಾಯ್ ಹೌಸ್) ಸೇರಿದಂತೆ ಸರ್ ಎಡ್ವಿನ್ ಲುಟ್ಯೆನ್ಸ್, ಸರ್ ರಾಬರ್ಟ್ ಟಾರ್ ರಸ್ಸೆಲ್ ಮತ್ತು ಸರ್ ಹರ್ಬರ್ಟ್ ಬೇಕರ್ ಅವರಿಂದ ವಿನ್ಯಾಸಗೊಳಿಸಲಾದ ಹಲವಾರು ಬ್ರಿಟಿಷ್ ರಾಜ್ ಅವಧಿಯ ಕಟ್ಟಡಗಳ ಪುನಃಸ್ಥಾಪನೆ ಮತ್ತು ಪುನರ್ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಸತ್ ಭವನ ಮತ್ತು ಹೈದರಾಬಾದ್ ಹೌಸ್ ಗಳನ್ನು ಕೂಡ ಪುನರ್ನಿರ್ಮಾಣ ಮಾಡಿದ್ದಾರೆ. ಸುನೀತಾ ಕೊಹ್ಲಿ ಅವರು ಬೀದಿ ಮತ್ತು ಕೊಳೆಗೇರಿ ಮಕ್ಕಳಿಗಾಗಿ ಕೆಲಸ ಮಾಡುವ "ಉಮಂಗ್" ಎಂಬ ಎನ್‌ಜಿಒದ ಅಧ್ಯಕ್ಷೆ ಮತ್ತು ಸಂಸ್ಥಾಪಕ ಟ್ರಸ್ಟಿಯಾಗಿದ್ದಾರೆ. ಪ್ರಾಥಮಿಕ ಶಿಕ್ಷಣ ಮತ್ತು ಆರೋಗ್ಯದಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದಾರೆ. ಅವರು ವಾರಣಾಸಿಯಲ್ಲಿ 'ಸತ್ಯಜ್ಞಾನ್ ಫೌಂಡೇಶನ್' ಸ್ಥಾಪಕ ನಿರ್ದೇಶಕರಾಗಿದ್ದಾರೆ - ಮಕ್ಕಳ ಶಿಕ್ಷಣ, ಮಹಿಳಾ ಸಾಕ್ಷರತೆ, ಮಹಿಳಾ ವಕೀಲಿಕೆ ಮತ್ತು ವೃತ್ತಿಪರ ತರಬೇತಿಯ ಮೂಲಕ ಮಹಿಳಾ ಸಬಲೀಕರಣದೊಂದಿಗೆ ಕೆಲಸ ಮಾಡುವ ಸಂಸ್ಥೆ; ಮತ್ತು 'ಸೇವ್-ಎ-ಮದರ್' ನ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದಾರೆ, ಇದು ಭಾರತದಲ್ಲಿ ತಾಯಿಯ ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಲು ಮೀಸಲಾಗಿರುವ NGO ಆಗಿದೆ. ಅವರು ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಮಹಿಳಾ ಕ್ಯಾನ್ಸರ್ ಉಪಕ್ರಮದ ಪೋಷಕರಾಗಿದ್ದಾರೆ. ೧೯೯೨ ರಲ್ಲಿ, [[ಭಾರತ ಸರ್ಕಾರ|ಭಾರತ ಸರ್ಕಾರವು]] "ಇಂಟೀರಿಯರ್ ಡಿಸೈನ್ ಮತ್ತು ಆರ್ಕಿಟೆಕ್ಚರಲ್ ರಿಸ್ಟೋರೇಶನ್ ಕ್ಷೇತ್ರದಲ್ಲಿನ ಶ್ರೇಷ್ಠತೆಯ ಮೂಲಕ ರಾಷ್ಟ್ರೀಯ ಜೀವನಕ್ಕೆ ನೀಡಿದ ಕೊಡುಗೆಗಾಗಿ" ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತು. ಅದೇ ವರ್ಷದಲ್ಲಿ, ಅವರು ಮದರ್ ತೆರೇಸಾ ಅವರಿಂದ ಸಾಧನೆಯ ಮಹಿಳೆಯರನ್ನು ಗುರುತಿಸುವ "ಮಹಿಳಾ ಶಿರೋಮಣಿ ಪ್ರಶಸ್ತಿ" ಪಡೆದರು. <ref name="jw">[https://web.archive.org/web/20050131225249/http://www.hindu.com/mp/2004/12/09/stories/2004120900350100.htm `Jewel legends' in city], 9 December 2004.</ref> ೨೦೦೪ ರಲ್ಲಿ, ಅವರ ಕಿರಿಯ ಮಗಳು ಕೊಹೆಲಿಕಾ ಕೊಹ್ಲಿ, ಆರ್ಕಿಟೆಕ್ಟ್ ಮತ್ತು ಪ್ರಾಟ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್, ನ್ಯೂಯಾರ್ಕ್ ಪದವೀಧರರು 'ಆಲಿವರ್ ಕೋಪ್ ಆರ್ಕಿಟೆಕ್ಟ್ಸ್' ಜೊತೆ ಕೆಲಸ ಮಾಡಿ, ಮತ್ತು 'ಫಾಸ್ಟರ್ ಮತ್ತು ಪಾರ್ಟ್ನರ್ಸ್' ನೊಂದಿಗೆ ತರಬೇತಿ ಪಡೆದ ನಂತರ ಭಾರತಕ್ಕೆ ಮರಳಿದರು. ಅವರು 'ಕೊಹೆಲಿಕಾ ಕೊಹ್ಲಿ ಆರ್ಕಿಟೆಕ್ಟ್ಸ್' ಎಂಬ ಆರ್ಕಿಟೆಕ್ಚರಲ್ ಸಂಸ್ಥೆಯನ್ನು ರಚಿಸಿದರು. ಅಂತಿಮವಾಗಿ 2010 ರಲ್ಲಿ, ತಮ್ಮ ಎಲ್ಲಾ ಕಂಪನಿಗಳನ್ನು ಒಟ್ಟುಗೂಡಿಸಿ "K2INDIA" ಅನ್ನು ರಚಿಸಿದರು. ೨೦೧೦ ರಲ್ಲಿ, ಅವರು ಮತ್ತೆ ೧೯ ವರ್ಷಗಳ ನಂತರ ರಾಷ್ಟ್ರಪತಿ ಭವನದ ಸಂರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡರು. <ref>{{Cite news|url=http://articles.timesofindia.indiatimes.com/2010-07-17/india/28307360_1_rashtrapati-bhavan-flooring-building|title=Setting the House in order|date=17 July 2010|work=[[The Times of India]]|archive-url=https://web.archive.org/web/20121104111022/http://articles.timesofindia.indiatimes.com/2010-07-17/india/28307360_1_rashtrapati-bhavan-flooring-building|archive-date=4 November 2012}}</ref> ೨೦೦೫ ರಲ್ಲಿ, ಸುನೀತಾ ಕೊಹ್ಲಿ 'ಮ್ಯೂಸಿಯಂ ಆಫ್ ವುಮೆನ್ ಇನ್ ದಿ ಆರ್ಟ್ಸ್, ಇಂಡಿಯಾ' (MOWA, INDIA) ಪರಿಕಲ್ಪನೆ ಮತ್ತು ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. MOWA ಒಳಗೆ, ಗ್ರಾಮೀಣ ಮಾಸ್ಟರ್ ಕುಶಲಕರ್ಮಿಗಳ ಸಬಲೀಕರಣಕ್ಕಾಗಿ ಎನ್‌ಜಿಒ ಸ್ಥಾಪಿಸಲಾಗುತ್ತಿದೆ. ಅವರು ವಾಷಿಂಗ್ಟನ್ ಡಿಸಿಯ 'ನ್ಯಾಷನಲ್ ಮ್ಯೂಸಿಯಂ ಆಫ್ ವುಮೆನ್ ಇನ್ ದಿ ಆರ್ಟ್ಸ್'ನ ರಾಷ್ಟ್ರೀಯ ಸಲಹಾ ಮಂಡಳಿಯಲ್ಲಿದ್ದಾರೆ. <ref name="em">{{Cite web|url=http://halleinstitute.emory.edu/distinguished_fellows/%20Kohli.html|title=Sunita Kohli Halle Distinguished Fellow, April 22–25, 2007|publisher=Halle Institute,]}}<cite class="citation web cs1" data-ve-ignore="true">[http://halleinstitute.emory.edu/distinguished_fellows/%20Kohli.html "Sunita Kohli Halle Distinguished Fellow, April 22–25, 2007"]. Halle Institute.</cite></ref> <ref>{{Cite news|url=http://www.hindu.com/mp/2006/09/16/stories/2006091602240500.htm|title=Museum with a mission|date=16 September 2006|archive-url=https://web.archive.org/web/20071105080914/http://www.hindu.com/mp/2006/09/16/stories/2006091602240500.htm|archive-date=5 November 2007}}</ref> ಅನೇಕ ಸಂಸ್ಥೆಗಳ ಮಧ್ಯೆ , ಸುನಿತಾ ಕೊಹ್ಲಿ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದ ಕೆನಡಿ ಸ್ಕೂಲ್ ಆಫ್ ಗವರ್ನಮೆಂಟ್ ಇನ್ನೋವೇಶನ್ಸ್, ಎಮೋರಿ ಯುನಿವರ್ಸಿಟಿಯ ಕಾರ್ಲೋಸ್ ಮ್ಯೂಸಿಯಂ ಮತ್ತು ಹಾಲೆ ಇನ್ಸ್ಟಿಟ್ಯೂಟ್, ಕೊಲೊರಾಡೋ ಕಾಲೇಜಿನಲ್ಲಿ ಮತ್ತು ವಾಷಿಂಗ್ಟನ್ DC ಯ ರಾಷ್ಟ್ರೀಯ ಕಟ್ಟಡ ವಸ್ತುಸಂಗ್ರಹಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ. ಅವರು ಹಲವಾರು ಪ್ರಬಂಧಗಳನ್ನು ಪ್ರಕಟಿಸಿದ್ದಾರೆ ಮತ್ತು ಪ್ರಸ್ತುತಪಡಿಸಿದ್ದಾರೆ; ಗಮನಾರ್ಹವಾಗಿ, 'ಸರ್ ಎಡ್ವಿನ್ ಲುಟ್ಯೆನ್ಸ್ ಮತ್ತು ಹೊಸ ದೆಹಲಿಯ ಯೋಜನೆ', 'ಮೊಘಲ್ ಆಭರಣ: ಸಾಮ್ರಾಜ್ಯದ ಹೇಳಿಕೆ' ಮತ್ತು 'ಭಾರತದಲ್ಲಿ ವಿಶ್ವ ಪರಂಪರೆಯ ತಾಣಗಳು: ನಂಬಿಕೆ ಮತ್ತು ಸಾಮ್ರಾಜ್ಯದ ಸ್ಮಾರಕ ಹೇಳಿಕೆಗಳು'. ಅವರು 'ಹಾಲೆ ಇನ್‌ಸ್ಟಿಟ್ಯೂಟ್ ಆಫ್ ಗ್ಲೋಬಲ್ ಲರ್ನಿಂಗ್', ಎಮೋರಿ ಯೂನಿವರ್ಸಿಟಿ, ಅಟ್ಲಾಂಟಾ, USA ನ ಫೆಲೋ ಆಗಿದ್ದಾರೆ. ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿದ 'ದ ಮಿಲೇನಿಯಮ್ ಬುಕ್ ಆನ್ ನ್ಯೂ ಡೆಲ್ಲಿ' ಯ ಭಾಗವಾಗಿರುವ 'ದ ಪ್ಲಾನಿಂಗ್ ಆಫ್ ನ್ಯೂ ಡೆಲ್ಲಿ' ಕುರಿತ ಆಕೆಯ ಪ್ರಬಂಧ. ಅವರ ಮುಂಬರುವ ಪುಸ್ತಕಗಳು 'ಎ ಚಿಲ್ಡ್ರನ್ಸ್ ಬುಕ್ ಆನ್ ದೆಹಲಿಯ ಆರ್ಕಿಟೆಕ್ಚರ್', 'ಅವಧಿ ತಿನಿಸು' ಮತ್ತು 'ತಾಂಜೋರ್ ಪೇಂಟಿಂಗ್ಸ್'. ಈ ಪುಸ್ತಕಗಳಲ್ಲಿ ಮೊದಲನೆಯದನ್ನು ಅವರ ಮೂವರು ಮೊಮ್ಮಕ್ಕಳು - ಅನದ್ಯ, ಜೋಹ್ರಾವರ್ ಮತ್ತು ಆರ್ಯಮಾನ್ ವಿವರಿಸಿದ್ದಾರೆ. ೨೦೧೪ ರಲ್ಲಿ, ಭಾರತ ಸರ್ಕಾರದ [[ಶಿಕ್ಷಣ ಸಚಿವಾಲಯ|MHRD]] ಯಿಂದ ಭೋಪಾಲ್‌ನ ಸ್ಕೂಲ್ ಆಫ್ ಪ್ಲಾನಿಂಗ್ ಮತ್ತು ಆರ್ಕಿಟೆಕ್ಚರ್‌ನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಐದು ವರ್ಷಗಳ ಅವಧಿಗೆ ನಾಮನಿರ್ದೇಶನಗೊಂಡರು. ೨೦೧೯ ರಲ್ಲಿ, ಅವರು ರಿಷಿಹುಡ್ ವಿಶ್ವವಿದ್ಯಾಲಯದ ಸಲಹೆಗಾರರ ಮಂಡಳಿಗೆ ಸೇರಿದರು. <ref>{{Cite web|url=http://bweducation.businessworld.in/article/Haryana-State-Government-Recognises-Rishihood-As-An-Impact-Oriented-University-/18-05-2020-192436|title=Haryana State Government Recognises Rishihood As An ‘Impact Oriented University’|website=BW Education|language=en|access-date=2021-02-02}}</ref> == ವೈಯಕ್ತಿಕ ಜೀವನ == ೧೯೭೧ ರಲ್ಲಿ, ಸುನೀತಾ ಕೊಹ್ಲಿ, ಇಕ್ವಿಟಿ ಹೂಡಿಕೆದಾರ ಮತ್ತು ಡೆಹ್ರಾಡೂನ್‌ನ ಡೂನ್ ಸ್ಕೂಲ್, ಸೇಂಟ್ ಸ್ಟೀಫನ್ಸ್ ಕಾಲೇಜ್ ಮತ್ತು ದೆಹಲಿ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಹಳೆಯ ವಿದ್ಯಾರ್ಥಿಯಾದ ರಮೇಶ್ ಕೊಹ್ಲಿಯನ್ನು ವಿವಾಹವಾದರು. ಇವರಿಗೆ ಮೂವರು ಮಕ್ಕಳಿದ್ದಾರೆ- ಕೋಕಿಲಾ, ಸೂರ್ಯವೀರ್ ಮತ್ತು ಕೊಹೆಲಿಕಾ ಮತ್ತು ಮೂವರು ಮೊಮ್ಮಕ್ಕಳು ಆನಂದ, ಜೊಹ್ರಾವರ್ ಮತ್ತು ಆರ್ಯಮಾನ್. <ref name="to">{{Cite news|url=http://timesofindia.indiatimes.com/home/sunday-toi/The-three-Sunitas/articleshow/20451910.cms|title=The three Sunitas|date=11 February 2001|work=The Times of India}}<cite class="citation news cs1" data-ve-ignore="true">[http://timesofindia.indiatimes.com/home/sunday-toi/The-three-Sunitas/articleshow/20451910.cms "The three Sunitas"]. ''The Times of India''. 11 February 2001.</cite></ref> <ref>{{Cite news|url=http://www.indianexpress.com/oldStory/64684/|title=15 years later, Sonia mends an old fence|date=14 February 2005|work=Indian Express}}</ref> <ref>{{Cite news|url=http://timesofindia.indiatimes.com/home/sunday-toi/Many-faces-of-Sonia-Gandhi/articleshow/24278511.cms|title=Many faces of Sonia Gandhi|date=6 October 2002|work=The Times of India}}</ref> <ref>''The New Yorker'', Volume 74, Issues 1–10. 1998. ''p. 40''.</ref> == ಉಲ್ಲೇಖಗಳು == {{Reflist}} [[ವರ್ಗ:Indian female architets]] [[ವರ್ಗ:Pages with unreviewed translations]]</nowiki> c11gav0xzu8xe4x2dx9ck1xvmhey6z4 1111296 1111295 2022-08-02T15:33:23Z Manvitha Mahesh 77254 wikitext text/x-wiki   [[Category:Articles with hCards]] '''ಸುನಿತಾ ಕೊಹ್ಲಿ''' ಭಾರತೀಯ ಇಂಟೀರಿಯರ್ ಡಿಸೈನರ್, ಆರ್ಕಿಟೆಕ್ಚರಲ್ ರಿಸ್ಟೋರ್ ಮತ್ತು ಪೀಠೋಪಕರಣ ತಯಾರಕರು. ಅವರು [[ರಾಷ್ಟ್ರಪತಿ ಭವನ]] (ಅಧ್ಯಕ್ಷರ ಭವನ), [[ಭಾರತದ ಸಂಸತ್ತು|ಪಾರ್ಲಿಮೆಂಟ್ ಹೌಸ್]] ಕೊಲೊನೇಡ್ (೧೯೮೫-೧೯೮೯), [[ಪ್ರಧಾನಮಂತ್ರಿ ಕಾರ್ಯಾಲಯ (ಭಾರತ)|ಪ್ರಧಾನ ಮಂತ್ರಿ ಕಚೇರಿ]] ಮತ್ತು ನವದೆಹಲಿಯಲ್ಲಿ ಹೈದರಾಬಾದ್ ಹೌಸ್ ಅನ್ನು ಪುನಃಸ್ಥಾಪಿಸಿದರು ಮತ್ತು ಅಲಂಕರಿಸಿದರು. [https://web.archive.org/web/20050131225249/http://www.hindu.com/mp/2004/12/09/stories/2004120900350100.htm `Jewel legends' in city] , 9 December 2004.</ref> <ref name="hi">{{Cite news|url=http://www.hinduonnet.com/thehindu/mp/2006/07/06/stories/2006070602230100.htm|title=Preserving a world-class legacy|date=6 July 2006|work=The Hindu|archive-url=https://web.archive.org/web/20071110221208/http://www.hinduonnet.com/thehindu/mp/2006/07/06/stories/2006070602230100.htm|archive-date=10 November 2007}}</ref> ೧೯೯೨ [[ಭಾರತ ಸರ್ಕಾರ|ರಲ್ಲಿ ಭಾರತ ಸರ್ಕಾರದಿಂದ]] [[ಪದ್ಮಶ್ರೀ|ಪದ್ಮಶ್ರೀ ಪ್ರಶಸ್ತಿಯನ್ನು]] ನೀಡಲಾಯಿತು. <ref>{{Cite web|url=http://india.gov.in/myindia/padma_awards.php|title=Padma Awards|publisher=[Ministry of Communications and Information Technology (India)]}}</ref> <ref>{{Cite news|url=https://economictimes.indiatimes.com/magazines/panache/padma-shri-awardee-sunita-kohli-believes-creativity-is-part-of-dna/articleshow/71384819.cms|title=House of TATA: Padma Shri awardee Sunita Kohli believes creativity is part of DNA|work=The Economic Times|access-date=2021-02-16}}</ref> == ಆರಂಭಿಕ ಜೀವನ ಮತ್ತು ಶಿಕ್ಷಣ == [[ಲಾಹೋರ್|ಲಾಹೋರ್‌ನ]] ಹೆಸರಾಂತ ವಿಕ್ಟೋರಿಯನ್ ಕಟ್ಟಡವಾದ ಲಕ್ಷ್ಮಿ ಮ್ಯಾನ್ಷನ್ಸ್‌ನಲ್ಲಿ ಇಂದರ್ ಪ್ರಕಾಶ್ ಮತ್ತು ಚಾಂದ್ ಸುರ್‌ಗೆ ಜನಿಸಿದರು, ಸುನೀತಾ ಕೊಹ್ಲಿ [[ಲಕ್ನೋ|ಲಕ್ನೋದಲ್ಲಿ]] ಉದಾರವಾದಿ ಕುಟುಂಬದಲ್ಲಿ ಬೆಳೆದರು, ಏಕೆಂದರೆ ಅವರ ತಂದೆ [[ಆರ್ಯ ಸಮಾಜ|ಆರ್ಯ ಸಮಾಜಿ]], ಮತ್ತು [[ಭಾರತದ ವಿಭಜನೆ|ವಿಭಜನೆಯ]] ನಂತರ ಲಕ್ನೋಗೆ ವಲಸೆ ಹೋಗಿದ್ದರು. ಅವರು ಲಕ್ನೋದ ರೋಮನ್ ಕ್ಯಾಥೋಲಿಕ್ ಕಾನ್ವೆಂಟ್‌ನಲ್ಲಿ ಅಧ್ಯಯನ ಮಾಡಿದರು. <ref>[http://www.indianexpress.com/news/happiness-is-always-in-retrospect/249124/0 'Happiness is always in retrospect'] , 9 December 2007.</ref> ಆಕೆಯ ತಂದೆ ಅವಳನ್ನು ಹರಾಜು ಮತ್ತು ಮಾರಾಟಕ್ಕೆ ಕರೆದುಕೊಂಡು ಹೋಗುತ್ತಿದ್ದರು, ಹಳೆಯ ದೀಪಗಳು ಮತ್ತು ಪೀಠೋಪಕರಣಗಳನ್ನು ಹುಡುಕುತ್ತಿದ್ದರು. <ref name="to" /> ನಂತರ ಅವರು ನವದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ( ದೆಹಲಿ ವಿಶ್ವವಿದ್ಯಾಲಯ ) ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದರು, ನಂತರ ಲಕ್ನೋ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಎಂಎ ಪದವಿ ಪಡೆದರು. == ವೃತ್ತಿ == ಒಳಾಂಗಣ ವಿನ್ಯಾಸದಲ್ಲಿ ತನ್ನ ವೃತ್ತಿಜೀವನದ "ಆಕಸ್ಮಿಕ" ಆರಂಭದ ಮೊದಲು ಅವರು ಲೊರೆಟೊ ಕಾನ್ವೆಂಟ್ ಲಕ್ನೋದಲ್ಲಿ ಕಲಿತರು. [http://timesofindia.indiatimes.com/home/sunday-toi/The-three-Sunitas/articleshow/20451910.cms "The three Sunitas"]. 11 February 2001. ಮದುವೆಯ ನಂತರ, ಅವರು ಮತ್ತು ಅವರ ಪತಿ ತಮ್ಮ ಬಿಡುವಿನ ವೇಳೆಯಲ್ಲಿ ''ಕಬಾಡಿ'' ಅಂಗಡಿಗಳಿಗೆ ಆಗಾಗ್ಗೆ ಭೇಟಿ ನೀಡಲು ಪ್ರಾರಂಭಿಸಿದರು, ರಾಜಸ್ಥಾನದ ಲಕ್ನೋ ಮತ್ತು ಡೆಹ್ರಾಡೂನ್ ಮತ್ತು ಮಸ್ಸೂರಿಯ ಹಿಲ್ ರೆಸಾರ್ಟ್‌ಗಳಲ್ಲಿ ೧೯ ನೇ ಶತಮಾನದ ಇಂಗ್ಲಿಷ್ ಪೀಠೋಪಕರಣಗಳು ಮತ್ತು ದೀಪಗಳನ್ನು ಹುಡುಕುತ್ತಿದ್ದರು. ಶೀಘ್ರದಲ್ಲೇ ಕೊಹ್ಲಿ ತನ್ನ ಆಸಕ್ತಿಯನ್ನು ಪ್ರಾಚೀನ ವ್ಯವಹಾರವಾಗಿ ಪರಿವರ್ತಿಸಿದರು, ಅದರ ಮೂಲಕ ಅವರು ಡೇವನ್‌ಪೋರ್ಟ್ ಡೆಸ್ಕ್‌ಗಳು ಮತ್ತು ರೀಜೆನ್ಸಿ ವೈನ್ ಟೇಬಲ್‌ಗಳನ್ನು ಮಾರಾಟ ಮಾಡಿದರು. ಅವರು ಸ್ಥಳೀಯ ಮಾಸ್ಟರ್-ಕುಶಲಕರ್ಮಿಗಳಿಂದ ಪೀಠೋಪಕರಣಗಳ ಮರುಸ್ಥಾಪನೆಯನ್ನು ಕಲಿತುಕೊಂಡರು, ಇದು ಅವರ ಪುನಃಸ್ಥಾಪನೆ ವ್ಯವಹಾರವನ್ನು ಪ್ರಾರಂಭಿಸಲು ಕಾರಣವಾಯಿತು. ಅವರು ಸುನೀತಾ ಕೊಹ್ಲಿ ಇಂಟೀರಿಯರ್ ಡಿಸೈನ್ಸ್ ಎಂಬ ಇಂಟೀರಿಯರ್ ಡಿಸೈನ್ ಸಂಸ್ಥೆಯನ್ನು ನವದೆಹಲಿಯಲ್ಲಿ ೧೯೭೧ ರಲ್ಲಿ ಸ್ಥಾಪಿಸಿದರು. ಮುಂದಿನ ವರ್ಷದಲ್ಲಿ "ಸುನೀತಾ ಕೊಹ್ಲಿ ಆಂಡ್ ಕಂಪನಿ"ಯನ್ನು ಸ್ಥಾಪಿಸಲಾಯಿತು, ಇದು ಸಮಕಾಲೀನ ಕ್ಲಾಸಿಕ್ ಪೀಠೋಪಕರಣಗಳನ್ನು ಮತ್ತು ಆರ್ಟ್ ಡೆಕೊ, ಬೈಡರ್ಮಿಯರ್ ಮತ್ತು ಆಂಗ್ಲೋ-ಇಂಡಿಯನ್ ವಸಾಹತುಶಾಹಿ ಪೀಠೋಪಕರಣಗಳ ಉತ್ತಮ ಪುನರುತ್ಪಾದನೆಗಳನ್ನು ತಯಾರಿಸುತ್ತದೆ. ಇತ್ತೀಚೆಗಷ್ಟೇ, ಆಕೆಯ ಮಗಳು ಆರ್ಕಿಟೆಕ್ಟ್ ಕೊಹೆಲಿಕಾ ಕೊಹ್ಲಿ, ಅವರು CEO ಆಗಿರುವ ಕಂಪನಿ "K2india" ಮಿಡ್-ಸೆಂಚುರಿ ಪೀಠೋಪಕರಣಗಳ ಉತ್ತಮ ಸಂಗ್ರಹವನ್ನು ಪ್ರಾರಂಭಿಸಿತು. ಆಕೆಯ ವೃತ್ತಿಜೀವನವು ಮತ್ತೊಂದು ಆಯಾಮವನ್ನು ಸೇರಿಸಿತು, ೧೯೭೦ ರ ದಶಕದ ಮಧ್ಯಭಾಗದಲ್ಲಿ ಅವರು ಪಾಲುದಾರಿಕೆಯಲ್ಲಿ ಸ್ಥಾಪಿಸಿದರು, ಮತ್ತೊಂದು ವಿನ್ಯಾಸ ಸಂಸ್ಥೆಯು "ಒಬೆರಾಯ್ ಗ್ರೂಪ್‌"ಗಾಗಿ ಸಣ್ಣ ಹೋಟೆಲ್ ಅನ್ನು ವಿನ್ಯಾಸಗೊಳಿಸಲು ನಿಯೋಜಿಸಲಾಯಿತು, [[ಖಜುರಾಹೊ]] ದೇವಾಲಯಗಳ ಬಳಿ, ಭುವನೇಶ್ವರದ ಒಬೆರಾಯ್ ಮತ್ತು ಬಾಗ್ದಾದ್‌ನ ಹೋಟೆಲ್ ಬ್ಯಾಬಿಲೋನ್, ಈ ಸಂಸ್ಥೆಯು ಮುಚ್ಚಲ್ಪಟ್ಟಿತು ಆದರೆ ಇತರ ಹೋಟೆಲ್ ವಿನ್ಯಾಸ ಯೋಜನೆಗಳನ್ನು ಕೈರೋ, ಅಸ್ವಾನ್ ಮತ್ತು ಈಜಿಪ್ಟ್‌ನ ಎಲ್-ಅರಿಶ್‌ನಲ್ಲಿ ಅನುಸರಿಸಲಾಯಿತು- ಒಬೆರಾಯ್ ಮ್ಯಾರಿಯೊಟ್ ಮೆನಾ ಹೌಸ್ ಹೋಟೆಲ್ ಮತ್ತು ಕ್ಯಾಸಿನೊ, [[ಗೀಜ|ಗಿಜಾದ]] ಪಿರಮಿಡ್‌ಗಳನ್ನು ಮೇಲಕ್ಕೆತ್ತಿ; ಒಬೆರಾಯ್ ಗ್ರೂಪ್‌ಗಾಗಿ ನೈಲ್ ನದಿಯಲ್ಲಿ ಎರಡು ಐಷಾರಾಮಿ ಹೋಟೆಲ್ ಕ್ರೂಸ್ ದೋಣಿಗಳು; ಮೇಲಿನ ಈಜಿಪ್ಟ್‌ನಲ್ಲಿರುವ ಒಬೆರಾಯ್ ಅಸ್ವಾನ್ ಮತ್ತು ಮೆಡಿಟರೇನಿಯನ್ ಸಮುದ್ರದ ಸಿನೈ ಪೆನಿನ್ಸುಲಾದ ಉತ್ತರ ಕರಾವಳಿಯಲ್ಲಿರುವ ಎಲ್-ಅರಿಶ್‌ನಲ್ಲಿರುವ ಒಬೆರಾಯ್ನನ್ನು ಸ್ತಾಪಿಸಲಾಯಿತು. ೧೯೯೦ ರ ದಶಕದ ಮಧ್ಯಭಾಗದಲ್ಲಿ, ಅವರು ಮತ್ತೊಂದು ಐಷಾರಾಮಿ ಹೋಟೆಲ್ ದೋಣಿ ದಿ ಒಬೆರಾಯ್ ಫಿಲೇ ಕ್ರೂಸರ್ ಅನ್ನು ವಿನ್ಯಾಸಗೊಳಿಸಿದರು. ಶ್ರೀ. ಪಿಆರ್ ಎಸ್ ಒಬೆರಾಯ್‌ಗಾಗಿ, ಅವರು ಜೈಪುರದ ಬಳಿಯಿರುವ ೨೫೦ ವರ್ಷಗಳಷ್ಟು ಹಳೆಯದಾದ ನೈಲಾ ಕೋಟೆಯನ್ನು ಅವರ ವೈಯಕ್ತಿಕ ಬಳಕೆಗಾಗಿ ಪುನಃಸ್ಥಾಪಿಸಿದರು ಮತ್ತು ಅಲಂಕರಿಸಿದರು. ಸುಮಾರು ವರ್ಷಗಳಲ್ಲಿ ಅವರು ಭಾರತ ಮತ್ತು ಶ್ರೀಲಂಕಾದಲ್ಲಿ ಹಲವಾರು ಹೋಟೆಲ್‌ಗಳು, ರೆಸಾರ್ಟ್‌ಗಳು ಮತ್ತು ಖಾಸಗಿ ನಿವಾಸಗಳನ್ನು ವಿನ್ಯಾಸಗೊಳಿಸಿದ್ದಾರೆ. ಪಾಕಿಸ್ತಾನದ ಲಾಹೋರ್‌ನಲ್ಲಿ, ಓಲ್ಡ್ ಸಿಟಿಯಲ್ಲಿ ಸಿಖ್-ಅವಧಿಯ ಹವೇಲಿಯ ಮರುಸ್ಥಾಪನೆ ಮತ್ತು ಬಾಟಿಕ್ ಹೋಟೆಲ್ ಆಗಿ ಪರಿವರ್ತಿಸುವಲ್ಲಿ ಅವರು ಕೆಲಸ ಮಾಡಿದ್ದಾರೆ. ಲಾಹೋರ್ ಕೋಟೆ ಮತ್ತು ಬಾದ್‌ಶಾಹಿ ಮಸೀದಿಯ ೧೭ ನೇ ಶತಮಾನದ ವಿಶ್ವ ಪರಂಪರೆಯ ತಾಣಗಳನ್ನು ಅತಿಯಾಗಿ ನೋಡಿದ್ದಾರೆ. ೧೯೯೦ ರ ದಶಕದ ಆರಂಭದಲ್ಲಿ, ಅವರು ನವದೆಹಲಿಯ ಬ್ರಿಟಿಷ್ ಕೌನ್ಸಿಲ್ ಕಟ್ಟಡದ ಒಳಾಂಗಣ ವಿನ್ಯಾಸವನ್ನು ಮಾಡಿದರು. ಭೂತಾನ್‌ನ ಥಿಂಪುವಿನಲ್ಲಿ ರಾಷ್ಟ್ರೀಯ ಅಸೆಂಬ್ಲಿ ಕಟ್ಟಡವನ್ನು ವಿನ್ಯಾಸಗೊಳಿಸಿದರು. ಭೂತಾನ್‌ನಲ್ಲಿ ಸಾರ್ಕ್ ಶೃಂಗಸಭೆಗಾಗಿ K2INDIA ನಿಂದ ೨೦೧೦ ರಲ್ಲಿ ಈ ಸಂಸತ್ತಿನ ಕಟ್ಟಡವನ್ನು ಮತ್ತೊಮ್ಮೆ ಕೆಲಸ ಮಾಡಲಾಯಿತು. ಅವರು ಪ್ರಧಾನ ಮಂತ್ರಿಗಳ ಕಚೇರಿಯಾದ ರಾಷ್ಟ್ರಪತಿ ಭವನ (ಹಿಂದೆ ವೈಸರಾಯ್ ಹೌಸ್) ಸೇರಿದಂತೆ ಸರ್ ಎಡ್ವಿನ್ ಲುಟ್ಯೆನ್ಸ್, ಸರ್ ರಾಬರ್ಟ್ ಟಾರ್ ರಸ್ಸೆಲ್ ಮತ್ತು ಸರ್ ಹರ್ಬರ್ಟ್ ಬೇಕರ್ ಅವರಿಂದ ವಿನ್ಯಾಸಗೊಳಿಸಲಾದ ಹಲವಾರು ಬ್ರಿಟಿಷ್ ರಾಜ್ ಅವಧಿಯ ಕಟ್ಟಡಗಳ ಪುನಃಸ್ಥಾಪನೆ ಮತ್ತು ಪುನರ್ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಸತ್ ಭವನ ಮತ್ತು ಹೈದರಾಬಾದ್ ಹೌಸ್ ಗಳನ್ನು ಕೂಡ ಪುನರ್ನಿರ್ಮಾಣ ಮಾಡಿದ್ದಾರೆ. ಸುನೀತಾ ಕೊಹ್ಲಿ ಅವರು ಬೀದಿ ಮತ್ತು ಕೊಳೆಗೇರಿ ಮಕ್ಕಳಿಗಾಗಿ ಕೆಲಸ ಮಾಡುವ "ಉಮಂಗ್" ಎಂಬ ಎನ್‌ಜಿಒದ ಅಧ್ಯಕ್ಷೆ ಮತ್ತು ಸಂಸ್ಥಾಪಕ ಟ್ರಸ್ಟಿಯಾಗಿದ್ದಾರೆ. ಪ್ರಾಥಮಿಕ ಶಿಕ್ಷಣ ಮತ್ತು ಆರೋಗ್ಯದಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದಾರೆ. ಅವರು ವಾರಣಾಸಿಯಲ್ಲಿ 'ಸತ್ಯಜ್ಞಾನ್ ಫೌಂಡೇಶನ್' ಸ್ಥಾಪಕ ನಿರ್ದೇಶಕರಾಗಿದ್ದಾರೆ - ಮಕ್ಕಳ ಶಿಕ್ಷಣ, ಮಹಿಳಾ ಸಾಕ್ಷರತೆ, ಮಹಿಳಾ ವಕೀಲಿಕೆ ಮತ್ತು ವೃತ್ತಿಪರ ತರಬೇತಿಯ ಮೂಲಕ ಮಹಿಳಾ ಸಬಲೀಕರಣದೊಂದಿಗೆ ಕೆಲಸ ಮಾಡುವ ಸಂಸ್ಥೆ; ಮತ್ತು 'ಸೇವ್-ಎ-ಮದರ್' ನ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದಾರೆ, ಇದು ಭಾರತದಲ್ಲಿ ತಾಯಿಯ ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಲು ಮೀಸಲಾಗಿರುವ NGO ಆಗಿದೆ. ಅವರು ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಮಹಿಳಾ ಕ್ಯಾನ್ಸರ್ ಉಪಕ್ರಮದ ಪೋಷಕರಾಗಿದ್ದಾರೆ. ೧೯೯೨ ರಲ್ಲಿ, [[ಭಾರತ ಸರ್ಕಾರ|ಭಾರತ ಸರ್ಕಾರವು]] "ಇಂಟೀರಿಯರ್ ಡಿಸೈನ್ ಮತ್ತು ಆರ್ಕಿಟೆಕ್ಚರಲ್ ರಿಸ್ಟೋರೇಶನ್ ಕ್ಷೇತ್ರದಲ್ಲಿನ ಶ್ರೇಷ್ಠತೆಯ ಮೂಲಕ ರಾಷ್ಟ್ರೀಯ ಜೀವನಕ್ಕೆ ನೀಡಿದ ಕೊಡುಗೆಗಾಗಿ" ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತು. ಅದೇ ವರ್ಷದಲ್ಲಿ, ಅವರು ಮದರ್ ತೆರೇಸಾ ಅವರಿಂದ ಸಾಧನೆಯ ಮಹಿಳೆಯರನ್ನು ಗುರುತಿಸುವ "ಮಹಿಳಾ ಶಿರೋಮಣಿ ಪ್ರಶಸ್ತಿ" ಪಡೆದರು. <ref name="jw">[https://web.archive.org/web/20050131225249/http://www.hindu.com/mp/2004/12/09/stories/2004120900350100.htm `Jewel legends' in city], 9 December 2004.</ref> ೨೦೦೪ ರಲ್ಲಿ, ಅವರ ಕಿರಿಯ ಮಗಳು ಕೊಹೆಲಿಕಾ ಕೊಹ್ಲಿ, ಆರ್ಕಿಟೆಕ್ಟ್ ಮತ್ತು ಪ್ರಾಟ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್, ನ್ಯೂಯಾರ್ಕ್ ಪದವೀಧರರು 'ಆಲಿವರ್ ಕೋಪ್ ಆರ್ಕಿಟೆಕ್ಟ್ಸ್' ಜೊತೆ ಕೆಲಸ ಮಾಡಿ, ಮತ್ತು 'ಫಾಸ್ಟರ್ ಮತ್ತು ಪಾರ್ಟ್ನರ್ಸ್' ನೊಂದಿಗೆ ತರಬೇತಿ ಪಡೆದ ನಂತರ ಭಾರತಕ್ಕೆ ಮರಳಿದರು. ಅವರು 'ಕೊಹೆಲಿಕಾ ಕೊಹ್ಲಿ ಆರ್ಕಿಟೆಕ್ಟ್ಸ್' ಎಂಬ ಆರ್ಕಿಟೆಕ್ಚರಲ್ ಸಂಸ್ಥೆಯನ್ನು ರಚಿಸಿದರು. ಅಂತಿಮವಾಗಿ 2010 ರಲ್ಲಿ, ತಮ್ಮ ಎಲ್ಲಾ ಕಂಪನಿಗಳನ್ನು ಒಟ್ಟುಗೂಡಿಸಿ "K2INDIA" ಅನ್ನು ರಚಿಸಿದರು. ೨೦೧೦ ರಲ್ಲಿ, ಅವರು ಮತ್ತೆ ೧೯ ವರ್ಷಗಳ ನಂತರ ರಾಷ್ಟ್ರಪತಿ ಭವನದ ಸಂರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡರು. <ref>{{Cite news|url=http://articles.timesofindia.indiatimes.com/2010-07-17/india/28307360_1_rashtrapati-bhavan-flooring-building|title=Setting the House in order|date=17 July 2010|work=[[The Times of India]]|archive-url=https://web.archive.org/web/20121104111022/http://articles.timesofindia.indiatimes.com/2010-07-17/india/28307360_1_rashtrapati-bhavan-flooring-building|archive-date=4 November 2012}}</ref> ೨೦೦೫ ರಲ್ಲಿ, ಸುನೀತಾ ಕೊಹ್ಲಿ 'ಮ್ಯೂಸಿಯಂ ಆಫ್ ವುಮೆನ್ ಇನ್ ದಿ ಆರ್ಟ್ಸ್, ಇಂಡಿಯಾ' (MOWA, INDIA) ಪರಿಕಲ್ಪನೆ ಮತ್ತು ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. MOWA ಒಳಗೆ, ಗ್ರಾಮೀಣ ಮಾಸ್ಟರ್ ಕುಶಲಕರ್ಮಿಗಳ ಸಬಲೀಕರಣಕ್ಕಾಗಿ ಎನ್‌ಜಿಒ ಸ್ಥಾಪಿಸಲಾಗುತ್ತಿದೆ. ಅವರು ವಾಷಿಂಗ್ಟನ್ ಡಿಸಿಯ 'ನ್ಯಾಷನಲ್ ಮ್ಯೂಸಿಯಂ ಆಫ್ ವುಮೆನ್ ಇನ್ ದಿ ಆರ್ಟ್ಸ್'ನ ರಾಷ್ಟ್ರೀಯ ಸಲಹಾ ಮಂಡಳಿಯಲ್ಲಿದ್ದಾರೆ. <ref name="em">{{Cite web|url=http://halleinstitute.emory.edu/distinguished_fellows/%20Kohli.html|title=Sunita Kohli Halle Distinguished Fellow, April 22–25, 2007|publisher=Halle Institute,]}}<cite class="citation web cs1" data-ve-ignore="true">[http://halleinstitute.emory.edu/distinguished_fellows/%20Kohli.html "Sunita Kohli Halle Distinguished Fellow, April 22–25, 2007"]. Halle Institute.</cite></ref> <ref>{{Cite news|url=http://www.hindu.com/mp/2006/09/16/stories/2006091602240500.htm|title=Museum with a mission|date=16 September 2006|archive-url=https://web.archive.org/web/20071105080914/http://www.hindu.com/mp/2006/09/16/stories/2006091602240500.htm|archive-date=5 November 2007}}</ref> ಅನೇಕ ಸಂಸ್ಥೆಗಳ ಮಧ್ಯೆ , ಸುನಿತಾ ಕೊಹ್ಲಿ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದ ಕೆನಡಿ ಸ್ಕೂಲ್ ಆಫ್ ಗವರ್ನಮೆಂಟ್ ಇನ್ನೋವೇಶನ್ಸ್, ಎಮೋರಿ ಯುನಿವರ್ಸಿಟಿಯ ಕಾರ್ಲೋಸ್ ಮ್ಯೂಸಿಯಂ ಮತ್ತು ಹಾಲೆ ಇನ್ಸ್ಟಿಟ್ಯೂಟ್, ಕೊಲೊರಾಡೋ ಕಾಲೇಜಿನಲ್ಲಿ ಮತ್ತು ವಾಷಿಂಗ್ಟನ್ DC ಯ ರಾಷ್ಟ್ರೀಯ ಕಟ್ಟಡ ವಸ್ತುಸಂಗ್ರಹಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ. ಅವರು ಹಲವಾರು ಪ್ರಬಂಧಗಳನ್ನು ಪ್ರಕಟಿಸಿದ್ದಾರೆ ಮತ್ತು ಪ್ರಸ್ತುತಪಡಿಸಿದ್ದಾರೆ; ಗಮನಾರ್ಹವಾಗಿ, 'ಸರ್ ಎಡ್ವಿನ್ ಲುಟ್ಯೆನ್ಸ್ ಮತ್ತು ಹೊಸ ದೆಹಲಿಯ ಯೋಜನೆ', 'ಮೊಘಲ್ ಆಭರಣ: ಸಾಮ್ರಾಜ್ಯದ ಹೇಳಿಕೆ' ಮತ್ತು 'ಭಾರತದಲ್ಲಿ ವಿಶ್ವ ಪರಂಪರೆಯ ತಾಣಗಳು: ನಂಬಿಕೆ ಮತ್ತು ಸಾಮ್ರಾಜ್ಯದ ಸ್ಮಾರಕ ಹೇಳಿಕೆಗಳು'. ಅವರು 'ಹಾಲೆ ಇನ್‌ಸ್ಟಿಟ್ಯೂಟ್ ಆಫ್ ಗ್ಲೋಬಲ್ ಲರ್ನಿಂಗ್', ಎಮೋರಿ ಯೂನಿವರ್ಸಿಟಿ, ಅಟ್ಲಾಂಟಾ, USA ನ ಫೆಲೋ ಆಗಿದ್ದಾರೆ. ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿದ 'ದ ಮಿಲೇನಿಯಮ್ ಬುಕ್ ಆನ್ ನ್ಯೂ ಡೆಲ್ಲಿ' ಯ ಭಾಗವಾಗಿರುವ 'ದ ಪ್ಲಾನಿಂಗ್ ಆಫ್ ನ್ಯೂ ಡೆಲ್ಲಿ' ಕುರಿತ ಆಕೆಯ ಪ್ರಬಂಧ. ಅವರ ಮುಂಬರುವ ಪುಸ್ತಕಗಳು 'ಎ ಚಿಲ್ಡ್ರನ್ಸ್ ಬುಕ್ ಆನ್ ದೆಹಲಿಯ ಆರ್ಕಿಟೆಕ್ಚರ್', 'ಅವಧಿ ತಿನಿಸು' ಮತ್ತು 'ತಾಂಜೋರ್ ಪೇಂಟಿಂಗ್ಸ್'. ಈ ಪುಸ್ತಕಗಳಲ್ಲಿ ಮೊದಲನೆಯದನ್ನು ಅವರ ಮೂವರು ಮೊಮ್ಮಕ್ಕಳು - ಅನದ್ಯ, ಜೋಹ್ರಾವರ್ ಮತ್ತು ಆರ್ಯಮಾನ್ ವಿವರಿಸಿದ್ದಾರೆ. ೨೦೧೪ ರಲ್ಲಿ, ಭಾರತ ಸರ್ಕಾರದ [[ಶಿಕ್ಷಣ ಸಚಿವಾಲಯ|MHRD]] ಯಿಂದ ಭೋಪಾಲ್‌ನ ಸ್ಕೂಲ್ ಆಫ್ ಪ್ಲಾನಿಂಗ್ ಮತ್ತು ಆರ್ಕಿಟೆಕ್ಚರ್‌ನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಐದು ವರ್ಷಗಳ ಅವಧಿಗೆ ನಾಮನಿರ್ದೇಶನಗೊಂಡರು. ೨೦೧೯ ರಲ್ಲಿ, ಅವರು ರಿಷಿಹುಡ್ ವಿಶ್ವವಿದ್ಯಾಲಯದ ಸಲಹೆಗಾರರ ಮಂಡಳಿಗೆ ಸೇರಿದರು. <ref>{{Cite web|url=http://bweducation.businessworld.in/article/Haryana-State-Government-Recognises-Rishihood-As-An-Impact-Oriented-University-/18-05-2020-192436|title=Haryana State Government Recognises Rishihood As An ‘Impact Oriented University’|website=BW Education|language=en|access-date=2021-02-02}}</ref> == ವೈಯಕ್ತಿಕ ಜೀವನ == ೧೯೭೧ ರಲ್ಲಿ, ಸುನೀತಾ ಕೊಹ್ಲಿ, ಇಕ್ವಿಟಿ ಹೂಡಿಕೆದಾರ ಮತ್ತು ಡೆಹ್ರಾಡೂನ್‌ನ ಡೂನ್ ಸ್ಕೂಲ್, ಸೇಂಟ್ ಸ್ಟೀಫನ್ಸ್ ಕಾಲೇಜ್ ಮತ್ತು ದೆಹಲಿ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಹಳೆಯ ವಿದ್ಯಾರ್ಥಿಯಾದ ರಮೇಶ್ ಕೊಹ್ಲಿಯನ್ನು ವಿವಾಹವಾದರು. ಇವರಿಗೆ ಮೂವರು ಮಕ್ಕಳಿದ್ದಾರೆ- ಕೋಕಿಲಾ, ಸೂರ್ಯವೀರ್ ಮತ್ತು ಕೊಹೆಲಿಕಾ ಮತ್ತು ಮೂವರು ಮೊಮ್ಮಕ್ಕಳು ಆನಂದ, ಜೊಹ್ರಾವರ್ ಮತ್ತು ಆರ್ಯಮಾನ್. <ref name="to">{{Cite news|url=http://timesofindia.indiatimes.com/home/sunday-toi/The-three-Sunitas/articleshow/20451910.cms|title=The three Sunitas|date=11 February 2001|work=The Times of India}}<cite class="citation news cs1" data-ve-ignore="true">[http://timesofindia.indiatimes.com/home/sunday-toi/The-three-Sunitas/articleshow/20451910.cms "The three Sunitas"]. . 11 February 2001.</cite></ref> <ref>{{Cite news|url=http://www.indianexpress.com/oldStory/64684/|title=15 years later, Sonia mends an old fence|date=14 February 2005|work=Indian Express}}</ref> <ref>{{Cite news|url=http://timesofindia.indiatimes.com/home/sunday-toi/Many-faces-of-Sonia-Gandhi/articleshow/24278511.cms|title=Many faces of Sonia Gandhi|date=6 October 2002|work=The Times of India}}</ref> <ref>''The New Yorker'', Volume 74, Issues 1–10. 1998. ''p. 40''.</ref> == ಉಲ್ಲೇಖಗಳು == {{Reflist}} gwufqbwqzcnmukym9c6oiloeebbceci 1111340 1111296 2022-08-03T03:28:04Z Manvitha Mahesh 77254 wikitext text/x-wiki   [[Category:Articles with hCards]] '''ಸುನಿತಾ ಕೊಹ್ಲಿ''' ಭಾರತೀಯ ಇಂಟೀರಿಯರ್ ಡಿಸೈನರ್, ಆರ್ಕಿಟೆಕ್ಚರಲ್ ರಿಸ್ಟೋರ್ ಮತ್ತು ಪೀಠೋಪಕರಣ ತಯಾರಕರು. ಅವರು [[ರಾಷ್ಟ್ರಪತಿ ಭವನ]] (ಅಧ್ಯಕ್ಷರ ಭವನ), [[ಭಾರತದ ಸಂಸತ್ತು|ಪಾರ್ಲಿಮೆಂಟ್ ಹೌಸ್]] ಕೊಲೊನೇಡ್ (೧೯೮೫-೧೯೮೯), [[ಪ್ರಧಾನಮಂತ್ರಿ ಕಾರ್ಯಾಲಯ (ಭಾರತ)|ಪ್ರಧಾನ ಮಂತ್ರಿ ಕಚೇರಿ]] ಮತ್ತು ನವದೆಹಲಿಯಲ್ಲಿ ಹೈದರಾಬಾದ್ ಹೌಸ್ ಅನ್ನು ಪುನಃಸ್ಥಾಪಿಸಿದರು ಮತ್ತು ಅಲಂಕರಿಸಿದರು. [https://web.archive.org/web/20050131225249/http://www.hindu.com/mp/2004/12/09/stories/2004120900350100.htm `Jewel legends' in city] , 9 December 2004.</ref> <ref name="hi">{{Cite news|url=http://www.hinduonnet.com/thehindu/mp/2006/07/06/stories/2006070602230100.htm|title=Preserving a world-class legacy|date=6 July 2006|work=The Hindu|archive-url=https://web.archive.org/web/20071110221208/http://www.hinduonnet.com/thehindu/mp/2006/07/06/stories/2006070602230100.htm|archive-date=10 November 2007}}</ref> ೧೯೯೨ [[ಭಾರತ ಸರ್ಕಾರ|ರಲ್ಲಿ ಭಾರತ ಸರ್ಕಾರದಿಂದ]] [[ಪದ್ಮಶ್ರೀ|ಪದ್ಮಶ್ರೀ ಪ್ರಶಸ್ತಿಯನ್ನು]] ನೀಡಲಾಯಿತು. <ref>{{Cite web|url=http://india.gov.in/myindia/padma_awards.php|title=Padma Awards|publisher=[Ministry of Communications and Information Technology (India)]}}</ref> <ref>{{Cite news|url=https://economictimes.indiatimes.com/magazines/panache/padma-shri-awardee-sunita-kohli-believes-creativity-is-part-of-dna/articleshow/71384819.cms|title=House of TATA: Padma Shri awardee Sunita Kohli believes creativity is part of DNA|work=The Economic Times|access-date=2021-02-16}}</ref> == ಆರಂಭಿಕ ಜೀವನ ಮತ್ತು ಶಿಕ್ಷಣ == [[ಲಾಹೋರ್|ಲಾಹೋರ್‌ನ]] ಹೆಸರಾಂತ ವಿಕ್ಟೋರಿಯನ್ ಕಟ್ಟಡವಾದ ಲಕ್ಷ್ಮಿ ಮ್ಯಾನ್ಷನ್ಸ್‌ನಲ್ಲಿ ಇಂದರ್ ಪ್ರಕಾಶ್ ಮತ್ತು ಚಾಂದ್ ಸುರ್‌ಗೆ ಜನಿಸಿದರು, ಸುನೀತಾ ಕೊಹ್ಲಿ [[ಲಕ್ನೋ|ಲಕ್ನೋದಲ್ಲಿ]] ಉದಾರವಾದಿ ಕುಟುಂಬದಲ್ಲಿ ಬೆಳೆದರು, ಏಕೆಂದರೆ ಅವರ ತಂದೆ [[ಆರ್ಯ ಸಮಾಜ|ಆರ್ಯ ಸಮಾಜಿ]], ಮತ್ತು [[ಭಾರತದ ವಿಭಜನೆ|ವಿಭಜನೆಯ]] ನಂತರ ಲಕ್ನೋಗೆ ವಲಸೆ ಹೋಗಿದ್ದರು. ಅವರು ಲಕ್ನೋದ ರೋಮನ್ ಕ್ಯಾಥೋಲಿಕ್ ಕಾನ್ವೆಂಟ್‌ನಲ್ಲಿ ಅಧ್ಯಯನ ಮಾಡಿದರು. <ref>[http://www.indianexpress.com/news/happiness-is-always-in-retrospect/249124/0 'Happiness is always in retrospect'] , 9 December 2007.</ref> ಆಕೆಯ ತಂದೆ ಅವಳನ್ನು ಹರಾಜು ಮತ್ತು ಮಾರಾಟಕ್ಕೆ ಕರೆದುಕೊಂಡು ಹೋಗುತ್ತಿದ್ದರು, ಹಳೆಯ ದೀಪಗಳು ಮತ್ತು ಪೀಠೋಪಕರಣಗಳನ್ನು ಹುಡುಕುತ್ತಿದ್ದರು. <ref name="to" /> ನಂತರ ಅವರು ನವದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ( ದೆಹಲಿ ವಿಶ್ವವಿದ್ಯಾಲಯ ) ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದರು, ನಂತರ ಲಕ್ನೋ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಎಂಎ ಪದವಿ ಪಡೆದರು. == ವೃತ್ತಿ == ಒಳಾಂಗಣ ವಿನ್ಯಾಸದಲ್ಲಿ ತನ್ನ ವೃತ್ತಿಜೀವನದ "ಆಕಸ್ಮಿಕ" ಆರಂಭದ ಮೊದಲು ಅವರು ಲೊರೆಟೊ ಕಾನ್ವೆಂಟ್ ಲಕ್ನೋದಲ್ಲಿ ಕಲಿತರು. [http://timesofindia.indiatimes.com/home/sunday-toi/The-three-Sunitas/articleshow/20451910.cms "The three Sunitas"]. 11 February 2001. ಮದುವೆಯ ನಂತರ, ಅವರು ಮತ್ತು ಅವರ ಪತಿ ತಮ್ಮ ಬಿಡುವಿನ ವೇಳೆಯಲ್ಲಿ ''ಕಬಾಡಿ'' ಅಂಗಡಿಗಳಿಗೆ ಆಗಾಗ್ಗೆ ಭೇಟಿ ನೀಡಲು ಪ್ರಾರಂಭಿಸಿದರು, ರಾಜಸ್ಥಾನದ ಲಕ್ನೋ ಮತ್ತು ಡೆಹ್ರಾಡೂನ್ ಮತ್ತು ಮಸ್ಸೂರಿಯ ಹಿಲ್ ರೆಸಾರ್ಟ್‌ಗಳಲ್ಲಿ ೧೯ ನೇ ಶತಮಾನದ ಇಂಗ್ಲಿಷ್ ಪೀಠೋಪಕರಣಗಳು ಮತ್ತು ದೀಪಗಳನ್ನು ಹುಡುಕುತ್ತಿದ್ದರು. ಶೀಘ್ರದಲ್ಲೇ ಕೊಹ್ಲಿ ತನ್ನ ಆಸಕ್ತಿಯನ್ನು ಪ್ರಾಚೀನ ವ್ಯವಹಾರವಾಗಿ ಪರಿವರ್ತಿಸಿದರು, ಅದರ ಮೂಲಕ ಅವರು ಡೇವನ್‌ಪೋರ್ಟ್ ಡೆಸ್ಕ್‌ಗಳು ಮತ್ತು ರೀಜೆನ್ಸಿ ವೈನ್ ಟೇಬಲ್‌ಗಳನ್ನು ಮಾರಾಟ ಮಾಡಿದರು. ಅವರು ಸ್ಥಳೀಯ ಮಾಸ್ಟರ್-ಕುಶಲಕರ್ಮಿಗಳಿಂದ ಪೀಠೋಪಕರಣಗಳ ಮರುಸ್ಥಾಪನೆಯನ್ನು ಕಲಿತುಕೊಂಡರು, ಇದು ಅವರ ಪುನಃಸ್ಥಾಪನೆ ವ್ಯವಹಾರವನ್ನು ಪ್ರಾರಂಭಿಸಲು ಕಾರಣವಾಯಿತು. ಅವರು ಸುನೀತಾ ಕೊಹ್ಲಿ ಇಂಟೀರಿಯರ್ ಡಿಸೈನ್ಸ್ ಎಂಬ ಇಂಟೀರಿಯರ್ ಡಿಸೈನ್ ಸಂಸ್ಥೆಯನ್ನು ನವದೆಹಲಿಯಲ್ಲಿ ೧೯೭೧ ರಲ್ಲಿ ಸ್ಥಾಪಿಸಿದರು. ಮುಂದಿನ ವರ್ಷದಲ್ಲಿ "ಸುನೀತಾ ಕೊಹ್ಲಿ ಆಂಡ್ ಕಂಪನಿ"ಯನ್ನು ಸ್ಥಾಪಿಸಲಾಯಿತು, ಇದು ಸಮಕಾಲೀನ ಕ್ಲಾಸಿಕ್ ಪೀಠೋಪಕರಣಗಳನ್ನು ಮತ್ತು ಆರ್ಟ್ ಡೆಕೊ, ಬೈಡರ್ಮಿಯರ್ ಮತ್ತು ಆಂಗ್ಲೋ-ಇಂಡಿಯನ್ ವಸಾಹತುಶಾಹಿ ಪೀಠೋಪಕರಣಗಳ ಉತ್ತಮ ಪುನರುತ್ಪಾದನೆಗಳನ್ನು ತಯಾರಿಸುತ್ತದೆ. ಇತ್ತೀಚೆಗಷ್ಟೇ, ಆಕೆಯ ಮಗಳು ಆರ್ಕಿಟೆಕ್ಟ್ ಕೊಹೆಲಿಕಾ ಕೊಹ್ಲಿ, ಅವರು CEO ಆಗಿರುವ ಕಂಪನಿ "K2india" ಮಿಡ್-ಸೆಂಚುರಿ ಪೀಠೋಪಕರಣಗಳ ಉತ್ತಮ ಸಂಗ್ರಹವನ್ನು ಪ್ರಾರಂಭಿಸಿತು. ಆಕೆಯ ವೃತ್ತಿಜೀವನವು ಮತ್ತೊಂದು ಆಯಾಮವನ್ನು ಸೇರಿಸಿತು, ೧೯೭೦ ರ ದಶಕದ ಮಧ್ಯಭಾಗದಲ್ಲಿ ಅವರು ಪಾಲುದಾರಿಕೆಯಲ್ಲಿ ಸ್ಥಾಪಿಸಿದರು, ಮತ್ತೊಂದು ವಿನ್ಯಾಸ ಸಂಸ್ಥೆಯು "ಒಬೆರಾಯ್ ಗ್ರೂಪ್‌"ಗಾಗಿ ಸಣ್ಣ ಹೋಟೆಲ್ ಅನ್ನು ವಿನ್ಯಾಸಗೊಳಿಸಲು ನಿಯೋಜಿಸಲಾಯಿತು, [[ಖಜುರಾಹೊ]] ದೇವಾಲಯಗಳ ಬಳಿ, ಭುವನೇಶ್ವರದ ಒಬೆರಾಯ್ ಮತ್ತು ಬಾಗ್ದಾದ್‌ನ ಹೋಟೆಲ್ ಬ್ಯಾಬಿಲೋನ್, ಈ ಸಂಸ್ಥೆಯು ಮುಚ್ಚಲ್ಪಟ್ಟಿತು ಆದರೆ ಇತರ ಹೋಟೆಲ್ ವಿನ್ಯಾಸ ಯೋಜನೆಗಳನ್ನು ಕೈರೋ, ಅಸ್ವಾನ್ ಮತ್ತು ಈಜಿಪ್ಟ್‌ನ ಎಲ್-ಅರಿಶ್‌ನಲ್ಲಿ ಅನುಸರಿಸಲಾಯಿತು- ಒಬೆರಾಯ್ ಮ್ಯಾರಿಯೊಟ್ ಮೆನಾ ಹೌಸ್ ಹೋಟೆಲ್ ಮತ್ತು ಕ್ಯಾಸಿನೊ, [[ಗೀಜ|ಗಿಜಾದ]] ಪಿರಮಿಡ್‌ಗಳನ್ನು ಮೇಲಕ್ಕೆತ್ತಿ; ಒಬೆರಾಯ್ ಗ್ರೂಪ್‌ಗಾಗಿ ನೈಲ್ ನದಿಯಲ್ಲಿ ಎರಡು ಐಷಾರಾಮಿ ಹೋಟೆಲ್ ಕ್ರೂಸ್ ದೋಣಿಗಳು; ಮೇಲಿನ ಈಜಿಪ್ಟ್‌ನಲ್ಲಿರುವ ಒಬೆರಾಯ್ ಅಸ್ವಾನ್ ಮತ್ತು ಮೆಡಿಟರೇನಿಯನ್ ಸಮುದ್ರದ ಸಿನೈ ಪೆನಿನ್ಸುಲಾದ ಉತ್ತರ ಕರಾವಳಿಯಲ್ಲಿರುವ ಎಲ್-ಅರಿಶ್‌ನಲ್ಲಿರುವ ಒಬೆರಾಯ್ನನ್ನು ಸ್ತಾಪಿಸಲಾಯಿತು. ೧೯೯೦ ರ ದಶಕದ ಮಧ್ಯಭಾಗದಲ್ಲಿ, ಅವರು ಮತ್ತೊಂದು ಐಷಾರಾಮಿ ಹೋಟೆಲ್ ದೋಣಿ ದಿ ಒಬೆರಾಯ್ ಫಿಲೇ ಕ್ರೂಸರ್ ಅನ್ನು ವಿನ್ಯಾಸಗೊಳಿಸಿದರು. ಶ್ರೀ. ಪಿಆರ್ ಎಸ್ ಒಬೆರಾಯ್‌ಗಾಗಿ, ಅವರು ಜೈಪುರದ ಬಳಿಯಿರುವ ೨೫೦ ವರ್ಷಗಳಷ್ಟು ಹಳೆಯದಾದ ನೈಲಾ ಕೋಟೆಯನ್ನು ಅವರ ವೈಯಕ್ತಿಕ ಬಳಕೆಗಾಗಿ ಪುನಃಸ್ಥಾಪಿಸಿದರು ಮತ್ತು ಅಲಂಕರಿಸಿದರು. ಸುಮಾರು ವರ್ಷಗಳಲ್ಲಿ ಅವರು ಭಾರತ ಮತ್ತು ಶ್ರೀಲಂಕಾದಲ್ಲಿ ಹಲವಾರು ಹೋಟೆಲ್‌ಗಳು, ರೆಸಾರ್ಟ್‌ಗಳು ಮತ್ತು ಖಾಸಗಿ ನಿವಾಸಗಳನ್ನು ವಿನ್ಯಾಸಗೊಳಿಸಿದ್ದಾರೆ. ಪಾಕಿಸ್ತಾನದ ಲಾಹೋರ್‌ನಲ್ಲಿ, ಓಲ್ಡ್ ಸಿಟಿಯಲ್ಲಿ ಸಿಖ್-ಅವಧಿಯ ಹವೇಲಿಯ ಮರುಸ್ಥಾಪನೆ ಮತ್ತು ಬಾಟಿಕ್ ಹೋಟೆಲ್ ಆಗಿ ಪರಿವರ್ತಿಸುವಲ್ಲಿ ಅವರು ಕೆಲಸ ಮಾಡಿದ್ದಾರೆ. ಲಾಹೋರ್ ಕೋಟೆ ಮತ್ತು ಬಾದ್‌ಶಾಹಿ ಮಸೀದಿಯ ೧೭ ನೇ ಶತಮಾನದ ವಿಶ್ವ ಪರಂಪರೆಯ ತಾಣಗಳನ್ನು ಅತಿಯಾಗಿ ನೋಡಿದ್ದಾರೆ. ೧೯೯೦ ರ ದಶಕದ ಆರಂಭದಲ್ಲಿ, ಅವರು ನವದೆಹಲಿಯ ಬ್ರಿಟಿಷ್ ಕೌನ್ಸಿಲ್ ಕಟ್ಟಡದ ಒಳಾಂಗಣ ವಿನ್ಯಾಸವನ್ನು ಮಾಡಿದರು. ಭೂತಾನ್‌ನ ಥಿಂಪುವಿನಲ್ಲಿ ರಾಷ್ಟ್ರೀಯ ಅಸೆಂಬ್ಲಿ ಕಟ್ಟಡವನ್ನು ವಿನ್ಯಾಸಗೊಳಿಸಿದರು. ಭೂತಾನ್‌ನಲ್ಲಿ ಸಾರ್ಕ್ ಶೃಂಗಸಭೆಗಾಗಿ K2INDIA ನಿಂದ ೨೦೧೦ ರಲ್ಲಿ ಈ ಸಂಸತ್ತಿನ ಕಟ್ಟಡವನ್ನು ಮತ್ತೊಮ್ಮೆ ಕೆಲಸ ಮಾಡಲಾಯಿತು. ಅವರು ಪ್ರಧಾನ ಮಂತ್ರಿಗಳ ಕಚೇರಿಯಾದ ರಾಷ್ಟ್ರಪತಿ ಭವನ (ಹಿಂದೆ ವೈಸರಾಯ್ ಹೌಸ್) ಸೇರಿದಂತೆ ಸರ್ ಎಡ್ವಿನ್ ಲುಟ್ಯೆನ್ಸ್, ಸರ್ ರಾಬರ್ಟ್ ಟಾರ್ ರಸ್ಸೆಲ್ ಮತ್ತು ಸರ್ ಹರ್ಬರ್ಟ್ ಬೇಕರ್ ಅವರಿಂದ ವಿನ್ಯಾಸಗೊಳಿಸಲಾದ ಹಲವಾರು ಬ್ರಿಟಿಷ್ ರಾಜ್ ಅವಧಿಯ ಕಟ್ಟಡಗಳ ಪುನಃಸ್ಥಾಪನೆ ಮತ್ತು ಪುನರ್ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಸತ್ ಭವನ ಮತ್ತು ಹೈದರಾಬಾದ್ ಹೌಸ್ ಗಳನ್ನು ಕೂಡ ಪುನರ್ನಿರ್ಮಾಣ ಮಾಡಿದ್ದಾರೆ. ಸುನೀತಾ ಕೊಹ್ಲಿ ಅವರು ಬೀದಿ ಮತ್ತು ಕೊಳೆಗೇರಿ ಮಕ್ಕಳಿಗಾಗಿ ಕೆಲಸ ಮಾಡುವ "ಉಮಂಗ್" ಎಂಬ ಎನ್‌ಜಿಒದ ಅಧ್ಯಕ್ಷೆ ಮತ್ತು ಸಂಸ್ಥಾಪಕ ಟ್ರಸ್ಟಿಯಾಗಿದ್ದಾರೆ. ಪ್ರಾಥಮಿಕ ಶಿಕ್ಷಣ ಮತ್ತು ಆರೋಗ್ಯದಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದಾರೆ. ಅವರು ವಾರಣಾಸಿಯಲ್ಲಿ 'ಸತ್ಯಜ್ಞಾನ್ ಫೌಂಡೇಶನ್' ಸ್ಥಾಪಕ ನಿರ್ದೇಶಕರಾಗಿದ್ದಾರೆ - ಮಕ್ಕಳ ಶಿಕ್ಷಣ, ಮಹಿಳಾ ಸಾಕ್ಷರತೆ, ಮಹಿಳಾ ವಕೀಲಿಕೆ ಮತ್ತು ವೃತ್ತಿಪರ ತರಬೇತಿಯ ಮೂಲಕ ಮಹಿಳಾ ಸಬಲೀಕರಣದೊಂದಿಗೆ ಕೆಲಸ ಮಾಡುವ ಸಂಸ್ಥೆ; ಮತ್ತು 'ಸೇವ್-ಎ-ಮದರ್' ನ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದಾರೆ, ಇದು ಭಾರತದಲ್ಲಿ ತಾಯಿಯ ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಲು ಮೀಸಲಾಗಿರುವ NGO ಆಗಿದೆ. ಅವರು ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಮಹಿಳಾ ಕ್ಯಾನ್ಸರ್ ಉಪಕ್ರಮದ ಪೋಷಕರಾಗಿದ್ದಾರೆ. ೧೯೯೨ ರಲ್ಲಿ, [[ಭಾರತ ಸರ್ಕಾರ|ಭಾರತ ಸರ್ಕಾರವು]] "ಇಂಟೀರಿಯರ್ ಡಿಸೈನ್ ಮತ್ತು ಆರ್ಕಿಟೆಕ್ಚರಲ್ ರಿಸ್ಟೋರೇಶನ್ ಕ್ಷೇತ್ರದಲ್ಲಿನ ಶ್ರೇಷ್ಠತೆಯ ಮೂಲಕ ರಾಷ್ಟ್ರೀಯ ಜೀವನಕ್ಕೆ ನೀಡಿದ ಕೊಡುಗೆಗಾಗಿ" ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತು. ಅದೇ ವರ್ಷದಲ್ಲಿ, ಅವರು ಮದರ್ ತೆರೇಸಾ ಅವರಿಂದ ಸಾಧನೆಯ ಮಹಿಳೆಯರನ್ನು ಗುರುತಿಸುವ "ಮಹಿಳಾ ಶಿರೋಮಣಿ ಪ್ರಶಸ್ತಿ" ಪಡೆದರು. <ref name="jw">[https://web.archive.org/web/20050131225249/http://www.hindu.com/mp/2004/12/09/stories/2004120900350100.htm `Jewel legends' in city], 9 December 2004.</ref> ೨೦೦೪ ರಲ್ಲಿ, ಅವರ ಕಿರಿಯ ಮಗಳು ಕೊಹೆಲಿಕಾ ಕೊಹ್ಲಿ, ಆರ್ಕಿಟೆಕ್ಟ್ ಮತ್ತು ಪ್ರಾಟ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್, ನ್ಯೂಯಾರ್ಕ್ ಪದವೀಧರರು 'ಆಲಿವರ್ ಕೋಪ್ ಆರ್ಕಿಟೆಕ್ಟ್ಸ್' ಜೊತೆ ಕೆಲಸ ಮಾಡಿ, ಮತ್ತು 'ಫಾಸ್ಟರ್ ಮತ್ತು ಪಾರ್ಟ್ನರ್ಸ್' ನೊಂದಿಗೆ ತರಬೇತಿ ಪಡೆದ ನಂತರ ಭಾರತಕ್ಕೆ ಮರಳಿದರು. ಅವರು 'ಕೊಹೆಲಿಕಾ ಕೊಹ್ಲಿ ಆರ್ಕಿಟೆಕ್ಟ್ಸ್' ಎಂಬ ಆರ್ಕಿಟೆಕ್ಚರಲ್ ಸಂಸ್ಥೆಯನ್ನು ರಚಿಸಿದರು. ಅಂತಿಮವಾಗಿ 2010 ರಲ್ಲಿ, ತಮ್ಮ ಎಲ್ಲಾ ಕಂಪನಿಗಳನ್ನು ಒಟ್ಟುಗೂಡಿಸಿ "K2INDIA" ಅನ್ನು ರಚಿಸಿದರು. ೨೦೧೦ ರಲ್ಲಿ, ಅವರು ಮತ್ತೆ ೧೯ ವರ್ಷಗಳ ನಂತರ ರಾಷ್ಟ್ರಪತಿ ಭವನದ ಸಂರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡರು. <ref>{{Cite news|url=http://articles.timesofindia.indiatimes.com/2010-07-17/india/28307360_1_rashtrapati-bhavan-flooring-building|title=Setting the House in order|date=17 July 2010|archive-url=https://web.archive.org/web/20121104111022/http://articles.timesofindia.indiatimes.com/2010-07-17/india/28307360_1_rashtrapati-bhavan-flooring-building|archive-date=4 November 2012}}</ref> ೨೦೦೫ ರಲ್ಲಿ, ಸುನೀತಾ ಕೊಹ್ಲಿ 'ಮ್ಯೂಸಿಯಂ ಆಫ್ ವುಮೆನ್ ಇನ್ ದಿ ಆರ್ಟ್ಸ್, ಇಂಡಿಯಾ' (MOWA, INDIA) ಪರಿಕಲ್ಪನೆ ಮತ್ತು ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. MOWA ಒಳಗೆ, ಗ್ರಾಮೀಣ ಮಾಸ್ಟರ್ ಕುಶಲಕರ್ಮಿಗಳ ಸಬಲೀಕರಣಕ್ಕಾಗಿ ಎನ್‌ಜಿಒ ಸ್ಥಾಪಿಸಲಾಗುತ್ತಿದೆ. ಅವರು ವಾಷಿಂಗ್ಟನ್ ಡಿಸಿಯ 'ನ್ಯಾಷನಲ್ ಮ್ಯೂಸಿಯಂ ಆಫ್ ವುಮೆನ್ ಇನ್ ದಿ ಆರ್ಟ್ಸ್'ನ ರಾಷ್ಟ್ರೀಯ ಸಲಹಾ ಮಂಡಳಿಯಲ್ಲಿದ್ದಾರೆ. <ref name="em">{{Cite web|url=http://halleinstitute.emory.edu/distinguished_fellows/%20Kohli.html|title=Sunita Kohli Halle Distinguished Fellow, April 22–25, 2007|publisher=Halle Institute,]}}<cite class="citation web cs1" data-ve-ignore="true">[http://halleinstitute.emory.edu/distinguished_fellows/%20Kohli.html "Sunita Kohli Halle Distinguished Fellow, April 22–25, 2007"]. Halle Institute.</cite></ref> <ref>{{Cite news|url=http://www.hindu.com/mp/2006/09/16/stories/2006091602240500.htm|title=Museum with a mission|date=16 September 2006|archive-url=https://web.archive.org/web/20071105080914/http://www.hindu.com/mp/2006/09/16/stories/2006091602240500.htm|archive-date=5 November 2007}}</ref> ಅನೇಕ ಸಂಸ್ಥೆಗಳ ಮಧ್ಯೆ , ಸುನಿತಾ ಕೊಹ್ಲಿ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದ ಕೆನಡಿ ಸ್ಕೂಲ್ ಆಫ್ ಗವರ್ನಮೆಂಟ್ ಇನ್ನೋವೇಶನ್ಸ್, ಎಮೋರಿ ಯುನಿವರ್ಸಿಟಿಯ ಕಾರ್ಲೋಸ್ ಮ್ಯೂಸಿಯಂ ಮತ್ತು ಹಾಲೆ ಇನ್ಸ್ಟಿಟ್ಯೂಟ್, ಕೊಲೊರಾಡೋ ಕಾಲೇಜಿನಲ್ಲಿ ಮತ್ತು ವಾಷಿಂಗ್ಟನ್ DC ಯ ರಾಷ್ಟ್ರೀಯ ಕಟ್ಟಡ ವಸ್ತುಸಂಗ್ರಹಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ. ಅವರು ಹಲವಾರು ಪ್ರಬಂಧಗಳನ್ನು ಪ್ರಕಟಿಸಿದ್ದಾರೆ ಮತ್ತು ಪ್ರಸ್ತುತಪಡಿಸಿದ್ದಾರೆ; ಗಮನಾರ್ಹವಾಗಿ, 'ಸರ್ ಎಡ್ವಿನ್ ಲುಟ್ಯೆನ್ಸ್ ಮತ್ತು ಹೊಸ ದೆಹಲಿಯ ಯೋಜನೆ', 'ಮೊಘಲ್ ಆಭರಣ: ಸಾಮ್ರಾಜ್ಯದ ಹೇಳಿಕೆ' ಮತ್ತು 'ಭಾರತದಲ್ಲಿ ವಿಶ್ವ ಪರಂಪರೆಯ ತಾಣಗಳು: ನಂಬಿಕೆ ಮತ್ತು ಸಾಮ್ರಾಜ್ಯದ ಸ್ಮಾರಕ ಹೇಳಿಕೆಗಳು'. ಅವರು 'ಹಾಲೆ ಇನ್‌ಸ್ಟಿಟ್ಯೂಟ್ ಆಫ್ ಗ್ಲೋಬಲ್ ಲರ್ನಿಂಗ್', ಎಮೋರಿ ಯೂನಿವರ್ಸಿಟಿ, ಅಟ್ಲಾಂಟಾ, USA ನ ಫೆಲೋ ಆಗಿದ್ದಾರೆ. ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿದ 'ದ ಮಿಲೇನಿಯಮ್ ಬುಕ್ ಆನ್ ನ್ಯೂ ಡೆಲ್ಲಿ' ಯ ಭಾಗವಾಗಿರುವ 'ದ ಪ್ಲಾನಿಂಗ್ ಆಫ್ ನ್ಯೂ ಡೆಲ್ಲಿ' ಕುರಿತ ಆಕೆಯ ಪ್ರಬಂಧ. ಅವರ ಮುಂಬರುವ ಪುಸ್ತಕಗಳು 'ಎ ಚಿಲ್ಡ್ರನ್ಸ್ ಬುಕ್ ಆನ್ ದೆಹಲಿಯ ಆರ್ಕಿಟೆಕ್ಚರ್', 'ಅವಧಿ ತಿನಿಸು' ಮತ್ತು 'ತಾಂಜೋರ್ ಪೇಂಟಿಂಗ್ಸ್'. ಈ ಪುಸ್ತಕಗಳಲ್ಲಿ ಮೊದಲನೆಯದನ್ನು ಅವರ ಮೂವರು ಮೊಮ್ಮಕ್ಕಳು - ಅನದ್ಯ, ಜೋಹ್ರಾವರ್ ಮತ್ತು ಆರ್ಯಮಾನ್ ವಿವರಿಸಿದ್ದಾರೆ. ೨೦೧೪ ರಲ್ಲಿ, ಭಾರತ ಸರ್ಕಾರದ [[ಶಿಕ್ಷಣ ಸಚಿವಾಲಯ|MHRD]] ಯಿಂದ ಭೋಪಾಲ್‌ನ ಸ್ಕೂಲ್ ಆಫ್ ಪ್ಲಾನಿಂಗ್ ಮತ್ತು ಆರ್ಕಿಟೆಕ್ಚರ್‌ನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಐದು ವರ್ಷಗಳ ಅವಧಿಗೆ ನಾಮನಿರ್ದೇಶನಗೊಂಡರು. ೨೦೧೯ ರಲ್ಲಿ, ಅವರು ರಿಷಿಹುಡ್ ವಿಶ್ವವಿದ್ಯಾಲಯದ ಸಲಹೆಗಾರರ ಮಂಡಳಿಗೆ ಸೇರಿದರು. <ref>{{Cite web|url=http://bweducation.businessworld.in/article/Haryana-State-Government-Recognises-Rishihood-As-An-Impact-Oriented-University-/18-05-2020-192436|title=Haryana State Government Recognises Rishihood As An ‘Impact Oriented University’|website=BW Education|language=en|access-date=2021-02-02}}</ref> == ವೈಯಕ್ತಿಕ ಜೀವನ == ೧೯೭೧ ರಲ್ಲಿ, ಸುನೀತಾ ಕೊಹ್ಲಿ, ಇಕ್ವಿಟಿ ಹೂಡಿಕೆದಾರ ಮತ್ತು ಡೆಹ್ರಾಡೂನ್‌ನ ಡೂನ್ ಸ್ಕೂಲ್, ಸೇಂಟ್ ಸ್ಟೀಫನ್ಸ್ ಕಾಲೇಜ್ ಮತ್ತು ದೆಹಲಿ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಹಳೆಯ ವಿದ್ಯಾರ್ಥಿಯಾದ ರಮೇಶ್ ಕೊಹ್ಲಿಯನ್ನು ವಿವಾಹವಾದರು. ಇವರಿಗೆ ಮೂವರು ಮಕ್ಕಳಿದ್ದಾರೆ- ಕೋಕಿಲಾ, ಸೂರ್ಯವೀರ್ ಮತ್ತು ಕೊಹೆಲಿಕಾ ಮತ್ತು ಮೂವರು ಮೊಮ್ಮಕ್ಕಳು ಆನಂದ, ಜೊಹ್ರಾವರ್ ಮತ್ತು ಆರ್ಯಮಾನ್. <ref name="to">{{Cite news|url=http://timesofindia.indiatimes.com/home/sunday-toi/The-three-Sunitas/articleshow/20451910.cms|title=The three Sunitas|date=11 February 2001|work=The Times of India}}<cite class="citation news cs1" data-ve-ignore="true">[http://timesofindia.indiatimes.com/home/sunday-toi/The-three-Sunitas/articleshow/20451910.cms "The three Sunitas"]. . 11 February 2001.</cite></ref> <ref>{{Cite news|url=http://www.indianexpress.com/oldStory/64684/|title=15 years later, Sonia mends an old fence|date=14 February 2005|work=Indian Express}}</ref> <ref>{{Cite news|url=http://timesofindia.indiatimes.com/home/sunday-toi/Many-faces-of-Sonia-Gandhi/articleshow/24278511.cms|title=Many faces of Sonia Gandhi|date=6 October 2002|work=The Times of India}}</ref> <ref>''The New Yorker'', Volume 74, Issues 1–10. 1998. ''p. 40''.</ref> == ಉಲ್ಲೇಖಗಳು == {{Reflist}} ptlshzwfzc920c08r5ltw8qfauubf03 ಸದಸ್ಯ:Lakshmi N Swamy/ಗುಂಜನ್ ಸಕ್ಸೇನಾ 2 144183 1111287 2022-08-02T15:16:31Z Lakshmi N Swamy 77249 "[[:en:Special:Redirect/revision/1084053240|Gunjan Saxena]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು wikitext text/x-wiki '''ಗುಂಜನ್ ಸಕ್ಸೇನಾ''' (ಜನನ ೧೯೭೫) <ref name="indianexpress-bio"><cite class="citation web cs1">[https://indianexpress.com/article/who-is/who-is-gunjan-saxena-6553605/ <span class="cx-segment" data-segmentid="138">"Watched 'Gunjan Saxena: The Kargil Girl'? </span>]<span class="cx-segment" data-segmentid="139">[https://indianexpress.com/article/who-is/who-is-gunjan-saxena-6553605/ Here's the story of the woman it is based on"]. </span><span class="cx-segment" data-segmentid="140">[[Indian Express]]<span class="reference-accessdate">. </span></span><span class="cx-segment" data-segmentid="142"><span class="reference-accessdate">Retrieved <span class="nowrap">20 August</span> 2020</span>.</span></cite></ref> [[ಭಾರತೀಯ ವಾಯುಸೇನೆ|ಭಾರತೀಯ ವಾಯುಪಡೆಯ]] (ಐ.ಎ.ಎಫ಼್) ಅಧಿಕಾರಿ ಮತ್ತು ಮಾಜಿ ಹೆಲಿಕಾಪ್ಟರ್ ಪೈಲಟ್. ಅವರು ೧೯೯೬ ರಲ್ಲಿ ಐ.ಎ.ಎಫ಼್ ಗೆ ಸೇರಿದರು ಮತ್ತು ೧೯೯೯ ರ [[ಕಾರ್ಗಿಲ್ ಯುದ್ಧ|ಕಾರ್ಗಿಲ್ ಯುದ್ಧದ]] ಅನುಭವಿಯಾಗಿದ್ದಾರೆ. <ref name=":0">{{Cite web|url=https://www.theweek.in/news/entertainment/2020/07/26/gunjan-saxena-never-thought-in-her-wildest-dreams-she-would-inspire-a-film.html|title=Gunjan Saxena never thought in her wildest dreams she would inspire a film|last=Bhadani|first=Priyanka|date=26 July 2020|website=The Week|language=en|access-date=1 August 2020}}</ref> <ref name=":2">{{Cite web|url=https://www.cntraveller.in/story/real-story-gunjan-saxena-one-india-first-women-combat-netflix-janhavi-kapoor/|title=The story of Gunjan Saxena, one of India’s first women in combat|last=Menon|first=Smitha|date=16 June 2020|website=Condé Nast Traveller India|language=en-IN|access-date=1 August 2020}}</ref> <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}</ref> ಯುದ್ಧ ವಲಯದಲ್ಲಿ ಹಾರಿದ ಮೊದಲ ಮಹಿಳೆಯರಲ್ಲಿ ಅವರು ಒಬ್ಬರು. ಕಾರ್ಗಿಲ್ ಯುದ್ಧದ ಸಮಯದಲ್ಲಿ ಅವರ ಪ್ರಮುಖ ಪಾತ್ರವೆಂದರೆ, ಕಾರ್ಗಿಲ್‌ನಿಂದ ಗಾಯಗೊಂಡವರನ್ನು ಸ್ಥಳಾಂತರಿಸುವುದು, ಸಾರಿಗೆ ಸರಬರಾಜು ಮತ್ತು ಕಣ್ಗಾವಲಿನಲ್ಲಿ ಸಹಾಯ ಮಾಡುವುದು. <ref name=":0" /> ಕಾರ್ಗಿಲ್‌ನಿಂದ ಗಾಯಗೊಂಡ ಮತ್ತು ಸತ್ತ ೯೦೦ ಕ್ಕೂ ಹೆಚ್ಚು ಸೈನಿಕರನ್ನು ಸ್ಥಳಾಂತರಿಸುವ ಕಾರ್ಯಾಚರಣೆಯ ಭಾಗವಾಗಿ ಅವರು ಹೋಗುತ್ತಿದ್ದರು. ೨೦೦೪ ರಲ್ಲಿ, ಎಂಟು ವರ್ಷಗಳ ಕಾಲ ಪೈಲಟ್ ಆಗಿ ಸೇವೆ ಸಲ್ಲಿಸಿದ ನಂತರ, ಹೆಲಿಕಾಪ್ಟರ್ ಪೈಲಟ್ ಆಗಿ ಅವರ ವೃತ್ತಿಜೀವನವು ಕೊನೆಗೊಂಡಿತು; ಅವರ ಕಾಲದಲ್ಲಿ ಮಹಿಳೆಯರಿಗೆ ಶಾಶ್ವತ ಆಯೋಗಗಳು ಲಭ್ಯವಿರಲಿಲ್ಲ. <ref name=":3" /> <ref name=":4">{{Cite web|url=https://scroll.in/article/930744/meet-flying-officer-gunjan-saxena-indias-only-woman-warrior-in-the-kargil-war|title=Meet Flying Officer Gunjan Saxena, India’s only woman warrior in the Kargil war|last=Rawat|first=Rachna Bisht|date=17 July 2019|website=Scroll.in|language=en-US|access-date=1 August 2020|quote="She has attained the glory of being in the two woman involved in the Kargil War."}}</ref> ೨೦೨೦ ರ ಬಾಲಿವುಡ್ ಚಿತ್ರ ''ಗುಂಜನ್ ಸಕ್ಸೇನಾ: ಕಾರ್ಗಿಲ್ ಗರ್ಲ್'' ಅವರ ಜೀವನದಿಂದ ಸ್ಫೂರ್ತಿ ಪಡೆದಿದೆ. <ref name=":0">{{Cite web|url=https://www.theweek.in/news/entertainment/2020/07/26/gunjan-saxena-never-thought-in-her-wildest-dreams-she-would-inspire-a-film.html|title=Gunjan Saxena never thought in her wildest dreams she would inspire a film|last=Bhadani|first=Priyanka|date=26 July 2020|website=The Week|language=en|access-date=1 August 2020}}<cite class="citation web cs1" data-ve-ignore="true" id="CITEREFBhadani2020">Bhadani, Priyanka (26 July 2020). </cite></ref> "ದಿ ಕಾರ್ಗಿಲ್ ಗರ್ಲ್" ಎಂಬ ಶೀರ್ಷಿಕೆಯು ಅವರ ಹೆಚ್ಚು ಮೆಚ್ಚುಗೆ ಪಡೆದ ಆತ್ಮಚರಿತ್ರೆಯು ಚಲನಚಿತ್ರದೊಂದಿಗೆ ಪೆಂಗ್ವಿನ್ ಪಬ್ಲಿಷರ್ಸ್‌ನಿಂದ ಬಿಡುಗಡೆಯಾಯಿತು, ಇದನ್ನು ಅವರು ಲೇಖಕ-ದ್ವಯರಾದ ಕಿರಣ್ ನಿರ್ವಾನ್ ಅವರೊಂದಿಗೆ ಸಹ-ಬರೆದಿದ್ದರು. == ಆರಂಭಿಕ ಜೀವನ == ಸಕ್ಸೇನಾ ಆರ್ಮಿ ಕುಟುಂಬದಲ್ಲಿ ಜನಿಸಿದರು. <ref name=":1">{{Cite web|url=https://www.gqindia.com/get-smart/content/this-is-the-real-story-of-gunjan-saxena-the-kargil-girl-who-has-inspired-janhvi-kapoors-next-film|title=This is the real story of Saxena, the Kargil girl who has inspired Janhvi Kapoor's next film|last=Talwar|first=Shikha|date=9 June 2020|website=GQ India|language=en-IN|access-date=1 August 2020}}</ref> ಅವರ ತಂದೆ, ಲೆಫ್ಟಿನೆಂಟ್ ಕರ್ನಲ್ ಅನುಪ್ ಕುಮಾರ್ ಸಕ್ಸೇನಾ ಮತ್ತು ಸಹೋದರ ಲೆಫ್ಟಿನೆಂಟ್ ಕರ್ನಲ್ ಅಂಶುಮಾನ್ ಇಬ್ಬರೂ [[ಭಾರತೀಯ ಭೂಸೇನೆ|ಭಾರತೀಯ ಸೇನೆಯಲ್ಲಿ]] ಸೇವೆ ಸಲ್ಲಿಸಿದ್ದರು. <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}<cite class="citation web cs1" data-ve-ignore="true" id="CITEREFJavaid2020">Javaid, Arfa (10 June 2020). </cite></ref> ಸಕ್ಸೇನಾ [[ನವ ದೆಹಲಿ|ನವದೆಹಲಿಯ]] ದೆಹಲಿ ವಿಶ್ವವಿದ್ಯಾಲಯದ ಹಂಸರಾಜ್ ಕಾಲೇಜಿನಿಂದ [[ಭೌತಶಾಸ್ತ್ರ|ಭೌತಶಾಸ್ತ್ರದಲ್ಲಿ]] ವಿಜ್ಞಾನ ಪದವಿಯನ್ನು ಪಡೆದರು. == ಭಾರತೀಯ ವಾಯುಪಡೆ ಸೇವೆ == ೧೯೯೬ ರಲ್ಲಿ ಭಾರತೀಯ ವಾಯುಪಡೆಗೆ (ಐ.ಎ.ಎಫ಼್) ಪೈಲಟ್‌ಗಳಾಗಿ ಸೇರಿದ ಆರು ಮಹಿಳೆಯರಲ್ಲಿ ಸಕ್ಸೇನಾ ಒಬ್ಬರು. ಇದು ಐ.ಎ.ಎಫ಼್ ಗಾಗಿ ಮಹಿಳಾ ವಾಯುಪಡೆಯ ತರಬೇತಿ ಪಡೆದವರ ನಾಲ್ಕನೇ ಬ್ಯಾಚ್ ಆಗಿತ್ತು. <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}<cite class="citation web cs1" data-ve-ignore="true" id="CITEREFJavaid2020">Javaid, Arfa (10 June 2020). </cite></ref> . ಫ್ಲೈಟ್ ಲೆಫ್ಟಿನೆಂಟ್ ಆಗಿ ೧೩೨ ಫಾರ್ವರ್ಡ್ ಏರಿಯಾ ಕಂಟ್ರೋಲ್ (ಎಫ್‌ಎಸಿ) ಭಾಗವಾಗಿ ಉಧಮ್‌ಪುರದಲ್ಲಿ ಸಕ್ಸೇನಾ ಅವರ ಮೊದಲ ಪೋಸ್ಟಿಂಗ್ ಆಗಿತ್ತು. <ref name=":2">{{Cite web|url=https://www.cntraveller.in/story/real-story-gunjan-saxena-one-india-first-women-combat-netflix-janhavi-kapoor/|title=The story of Gunjan Saxena, one of India’s first women in combat|last=Menon|first=Smitha|date=16 June 2020|website=Condé Nast Traveller India|language=en-IN|access-date=1 August 2020}}<cite class="citation web cs1" data-ve-ignore="true" id="CITEREFMenon2020">Menon, Smitha (16 June 2020). </cite></ref> <ref name=":4">{{Cite web|url=https://scroll.in/article/930744/meet-flying-officer-gunjan-saxena-indias-only-woman-warrior-in-the-kargil-war|title=Meet Flying Officer Gunjan Saxena, India’s only woman warrior in the Kargil war|last=Rawat|first=Rachna Bisht|date=17 July 2019|website=Scroll.in|language=en-US|access-date=1 August 2020|quote="She has attained the glory of being in the two woman involved in the Kargil War."}}<cite class="citation web cs1" data-ve-ignore="true" id="CITEREFRawat2019">Rawat, Rachna Bisht (17 July 2019). </cite></ref> ಫ್ಲೈಯಿಂಗ್ ಆಫೀಸರ್ ಸಕ್ಸೇನಾ ಅವರು ಕಾರ್ಗಿಲ್ ಯುದ್ಧದ ಸಮಯದಲ್ಲಿ ಹಾರಿ [[ಶ್ರೀನಗರ|ಶ್ರೀನಗರದಲ್ಲಿ]] ನೆಲೆಸಿದಾಗ ಅವರಿಗೆ ೨೪ ವರ್ಷ ವಯಸ್ಸಾಗಿತ್ತು. <ref name=":2">{{Cite web|url=https://www.cntraveller.in/story/real-story-gunjan-saxena-one-india-first-women-combat-netflix-janhavi-kapoor/|title=The story of Gunjan Saxena, one of India’s first women in combat|last=Menon|first=Smitha|date=16 June 2020|website=Condé Nast Traveller India|language=en-IN|access-date=1 August 2020}}<cite class="citation web cs1" data-ve-ignore="true" id="CITEREFMenon2020">Menon, Smitha (16 June 2020). </cite></ref> <ref name=":4">{{Cite web|url=https://scroll.in/article/930744/meet-flying-officer-gunjan-saxena-indias-only-woman-warrior-in-the-kargil-war|title=Meet Flying Officer Gunjan Saxena, India’s only woman warrior in the Kargil war|last=Rawat|first=Rachna Bisht|date=17 July 2019|website=Scroll.in|language=en-US|access-date=1 August 2020|quote="She has attained the glory of being in the two woman involved in the Kargil War."}}<cite class="citation web cs1" data-ve-ignore="true" id="CITEREFRawat2019">Rawat, Rachna Bisht (17 July 2019). </cite></ref> ಕಾರ್ಗಿಲ್ ಯುದ್ಧದಲ್ಲಿ, [[ಕಾರ್ಗಿಲ್ ಯುದ್ಧ|ಆಪರೇಷನ್ ವಿಜಯ್‌ನ]] ಭಾಗವಾಗಿ, ಗಾಯಾಳುಗಳನ್ನು {{Efn|Indian official figures for Indians killed in the Kargil War is 527.|name=|group=}} ಸ್ಥಳಾಂತರಿಸುವುದರ ಹೊರತಾಗಿ, [[ದ್ರಾಸ್]] ಮತ್ತು ಬಟಾಲಿಕ್‌ನ ಮುಂದಿನ ಪ್ರದೇಶಗಳಲ್ಲಿ ಸೈನ್ಯಕ್ಕೆ ಸರಬರಾಜುಗಳನ್ನು ಸಾಗಿಸಲು ಅವರು ಸಹಾಯ ಮಾಡಿದರು. ಶತ್ರು ಸ್ಥಾನಗಳನ್ನು ಮ್ಯಾಪಿಂಗ್ ಮಾಡುವಂತಹ ಕಣ್ಗಾವಲು ಪಾತ್ರಗಳನ್ನು ಸಹ ಅವರಿಗೆ ನಿಯೋಜಿಸಲಾಯಿತು. <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}<cite class="citation web cs1" data-ve-ignore="true" id="CITEREFJavaid2020">Javaid, Arfa (10 June 2020). </cite></ref> ಅವರು ತಾತ್ಕಾಲಿಕ ಲ್ಯಾಂಡಿಂಗ್ ಮೈದಾನಗಳು, ೧೩,೦೦೦ ರಿಂದ ೧೮,೦೦೦ ಅಡಿ ಎತ್ತರ ಮತ್ತು ಶತ್ರುಗಳ ಬೆಂಕಿಯನ್ನು ಎದುರಿಸಬೇಕಾಯಿತು. <ref name=":2" /> ಅವರು ಶ್ರೀನಗರ ಮೂಲದ ಹತ್ತು ಪೈಲಟ್‌ಗಳಲ್ಲಿ ಒಬ್ಬರಾಗಿದ್ದರು. ಅವರು ಯುದ್ಧದ ಸಮಯದಲ್ಲಿ ನೂರಾರು ವಿಮಾನಗಳನ್ನು ಹಾರಿಸಿದರು ಅಲ್ಲದೆ ೯೦೦ ಕ್ಕೂ ಹೆಚ್ಚು ಗಾಯಗೊಂಡರು ಮತ್ತು ಕೊಲ್ಲಲ್ಪಟ್ಟ ಸೈನಿಕರನ್ನು ಸ್ಥಳಾಂತರಿಸಿದರು. <ref name=":2" /> <ref name=":4" /> [[ಭಾರತೀಯ ಸಶಸ್ತ್ರ ಪಡೆ|ಭಾರತೀಯ ಸಶಸ್ತ್ರ ಪಡೆಗಳಲ್ಲಿ]] ಕಾರ್ಗಿಲ್ ಯುದ್ದ ವಲಯಗಳಿಗೆ ಹಾರಿದ ಏಕೈಕ ಮಹಿಳೆ ಸಕ್ಸೇನಾ ಅವರು. <ref name=":4" /> ೨೦೦೪ ರಲ್ಲಿ, ಹೆಲಿಕಾಪ್ಟರ್ ಪೈಲಟ್ ಆಗಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಅವರ ವೃತ್ತಿಜೀವನವು ಕೊನೆಗೊಂಡಿತು. <ref name=":3" /> ಅವರು ಸೇವೆಯಲ್ಲಿದ್ದ ಸಮಯದಲ್ಲಿ ಶಾಶ್ವತ ಆಯೋಗಗಳು ಲಭ್ಯವಿರಲಿಲ್ಲ. <ref name=":4" /> == ವೈಯಕ್ತಿಕ ಜೀವನ == ಸಕ್ಸೇನಾ ಅವರ ತಂದೆ ಅನುಪ್ ಸಕ್ಸೇನಾ [[ಭಾರತೀಯ ಭೂಸೇನೆ|ಭಾರತೀಯ ಸೇನೆಯಲ್ಲಿ]] ಲೆಫ್ಟಿನೆಂಟ್ ಕರ್ನಲ್ ಆಗಿದ್ದರು. ಸಕ್ಸೇನಾ ಅವರ ಪತಿ ಗೌತಮ್ ನಾರಾಯಣ್, ವಿಂಗ್ ಕಮಾಂಡರ್ ಹಾಗು ಭಾರತೀಯ ವಾಯುಪಡೆಯಲ್ಲಿ ಪೈಲಟ್ ಆಗಿದ್ದಾರೆ. ಅವರು ಐ.ಎ.ಎಫ಼್ Mi-೧೭ ಹೆಲಿಕಾಪ್ಟರ್‌ನ ಪೈಲಟ್ ಆಗಿದ್ದಾರೆ. ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿದರು. ಇದು ವಿಶ್ವದ ಮೊದಲ ತ್ರಿ-ಸೇವಾ ಅಕಾಡೆಮಿಯಾಗಿದೆ. ಈ ದಂಪತಿಗೆ ಪ್ರಜ್ಞಾ ನಾರಾಯಣ್ ಎಂಬ ಮಗಳು ೨೦೦೩ ರಲ್ಲಿ <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}<cite class="citation web cs1" data-ve-ignore="true" id="CITEREFJavaid2020">Javaid, Arfa (10 June 2020). </cite></ref> ಜನಿಸಿದರು. == ಜನಪ್ರಿಯ ಸಂಸ್ಕೃತಿಯಲ್ಲಿ == ರಚನಾ ಬಿಷ್ತ್ ರಾವತ್ ಬರೆದಿರುವ ''ಕಾರ್ಗಿಲ್ ಅನ್ಟೋಲ್ಡ್ ಸ್ಟೋರೀಸ್ ಫ್ರಮ್ ದಿ ವಾರ್'' ಪುಸ್ತಕದ ಒಂದು ಅಧ್ಯಾಯವು ಗುಂಜನ್ ಸಕ್ಸೇನಾ ಅವರ ಮೇಲೆ ಕೇಂದ್ರೀಕರಿಸಿದೆ. <ref name=":2">{{Cite web|url=https://www.cntraveller.in/story/real-story-gunjan-saxena-one-india-first-women-combat-netflix-janhavi-kapoor/|title=The story of Gunjan Saxena, one of India’s first women in combat|last=Menon|first=Smitha|date=16 June 2020|website=Condé Nast Traveller India|language=en-IN|access-date=1 August 2020}}<cite class="citation web cs1" data-ve-ignore="true" id="CITEREFMenon2020">Menon, Smitha (16 June 2020). </cite></ref> ಗುಂಜನ್ ಸಕ್ಸೇನಾ ಅವರ ಆತ್ಮಚರಿತ್ರೆ, 'ದಿ ಕಾರ್ಗಿಲ್ ಗರ್ಲ್' ಎಂಬ ಶೀರ್ಷಿಕೆಯೊಂದಿಗೆ ಲೇಖಕ-ದ್ವಯರಾದ ಕಿರಣ್ ನಿರ್ವಾನ್ ಅವರೊಂದಿಗೆ ಸಹ-ಬರೆದಿದ್ದಾರೆ, ಇದನ್ನು ಚಲನಚಿತ್ರದೊಂದಿಗೆ ಪೆಂಗ್ವಿನ್ ಪಬ್ಲಿಷರ್ಸ್ ಬಿಡುಗಡೆ ಮಾಡಿದರು. ಈ ಪುಸ್ತಕವು ಬಿ.ಬಿ.ಸಿ ಇಂಡಿಯಾ, ಸಿ.ಎನ್.ಎನ್ ನೆಟ್‌ವರ್ಕ್ ೧೮, ಫೋರ್ಬ್ಸ್ ಇಂಡಿಯಾ, ಹಿಂದೂಸ್ತಾನ್ ಟೈಮ್ಸ್, ದಿ ಟ್ರಿಬ್ಯೂನ್, ಇತ್ಯಾದಿ ಸೇರಿದಂತೆ ಅನೇಕ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ಅಪಾರ ಪ್ರಶಂಸೆ ಮತ್ತು ಐದು ಸ್ಟಾರ್-ವಿಮರ್ಶೆಗಳನ್ನು ಗಳಿಸಿತು. " ''ಎಂದಿಗೂ ಜಿಂಗೊಯಿಸ್ಟಿಕ್ ಅಲ್ಲ ಆದರೆ ಅಳೆಯಲಾಗುತ್ತದೆ ಮತ್ತು ವಾಸ್ತವಿಕವಾಗಿ, ಪುಸ್ತಕವು ಸ್ಪಷ್ಟವಾಗಿ ವಿವರಿಸಿದ, ಚಲಿಸುವ, ಸಿನಿಮೀಯ ಮತ್ತು ರೋಮಾಂಚನಕಾರಿ ದೃಶ್ಯಗಳೊಂದಿಗೆ ರೋಮಾಂಚಕ ಓದುವಿಕೆಯನ್ನು ನೀಡುತ್ತದೆ'' " ಎಂದು ಹಿಂದೂಸ್ತಾನ್ ಟೈಮ್ಸ್ ಪುಸ್ತಕದ ಬಗ್ಗೆ ಹೇಳಿದೆ. ೨೦೨೦ ರ ಬಾಲಿವುಡ್ ಚಲನಚಿತ್ರವು (ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ) ''ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್'' ಅವರ ಜೀವನದಿಂದ ಸ್ಫೂರ್ತಿ ಪಡೆದಿದೆ. <ref name=":0">{{Cite web|url=https://www.theweek.in/news/entertainment/2020/07/26/gunjan-saxena-never-thought-in-her-wildest-dreams-she-would-inspire-a-film.html|title=Gunjan Saxena never thought in her wildest dreams she would inspire a film|last=Bhadani|first=Priyanka|date=26 July 2020|website=The Week|language=en|access-date=1 August 2020}}<cite class="citation web cs1" data-ve-ignore="true" id="CITEREFBhadani2020">Bhadani, Priyanka (26 July 2020). </cite></ref> ಸಕ್ಸೇನಾ ಪಾತ್ರವನ್ನು [[ಜಾನ್ವಿ ಕಪೂರ್]] ನಿರ್ವಹಿಸಿದರೆ, ಧರ್ಮ ಪ್ರೊಡಕ್ಷನ್ಸ್ ಮತ್ತು ಜೀ ಸ್ಟುಡಿಯೋಸ್ ಈ ಚಿತ್ರವನ್ನು ನಿರ್ಮಿಸಿದೆ. ಸಕ್ಸೇನಾ ಅವರ ತಂದೆ ಮತ್ತು ಸಹೋದರರಾಗಿ ಕ್ರಮವಾಗಿ ಪಂಕಜ್ ತ್ರಿಪಾಠಿ ಮತ್ತು ಅಂಗದ್ ಬೇಡಿ ಇತರ ಜನಪ್ರಿಯ ಪಾತ್ರಗಳಲ್ಲಿ ನಟಿಸಿದ್ದಾರೆ. <ref>{{Cite web|url=https://www.bollywoodhungama.com/news/bollywood/angad-bedi-joins-star-cast-gunjan-saxenas-biopic-kargil-girl/|title=Angad Bedi joins the star cast of Gunjan Saxena’s biopic, Kargil Girl|date=25 February 2019|website=Bollywood Hungama|language=en|access-date=1 August 2020}}</ref> == ಮಾಧ್ಯಮದ ತಪ್ಪುಗಳು == ''ಗುಂಜನ್ ಸಕ್ಸೇನಾ: ಕಾರ್ಗಿಲ್ ಗರ್ಲ್'' ಚಿತ್ರ ಬಿಡುಗಡೆಯಾದ ನಂತರ, ಸಕ್ಸೇನಾ ಬಗ್ಗೆ ಕೆಲವು ಸಂಗತಿಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಗೊಂದಲಗಳು ಉಂಟಾಗಿದ್ದವು. ಎನ್.ಡಿ.ಟಿ.ವಿ ಯಲ್ಲಿನ ಲೇಖನವೊಂದರಲ್ಲಿ ಅವರು ಅವುಗಳಲ್ಲಿ ಕೆಲವನ್ನು ಸ್ಪಷ್ಟಪಡಿಸಿದ್ದಾರೆ: <ref>{{Cite web|url=https://www.ndtv.com/blog/won-t-let-anyone-take-away-my-achievements-gunjan-saxena-on-movie-row-2280730|title=Blog: "Won't Let Anyone Take Away My Achievements": Gunjan Saxena On Movie Row|last=Saxena|first=Gunjan|date=17 August 2020|website=NDTV|access-date=2020-08-18}}</ref>    == ಟಿಪ್ಪಣಿಗಳು == {{Notelist}} == ಉಲ್ಲೇಖಗಳು == {{Reflist}} <nowiki> [[ವರ್ಗ:ಜೀವಂತ ವ್ಯಕ್ತಿಗಳು]]</nowiki> oxx6t242sy1q02t3nn7joahqz1gbdxy 1111288 1111287 2022-08-02T15:19:24Z Lakshmi N Swamy 77249 wikitext text/x-wiki {{Infobox military person | honorific_prefix = [[Flight Lieutenant]] | name = ಗುಂಜನ್ ಸಕ್ಸೇನಾ | honorific_suffix = | native_name = ಗುಂಜನ್ | image = | image_size = | alt = | caption = | birth_date = {{birth year and age|1975}}<ref name="indianexpress-bio">{{cite web|url=https://indianexpress.com/article/who-is/who-is-gunjan-saxena-6553605/|title=Watched ‘Gunjan Saxena: The Kargil Girl’? Here’s the story of the woman it is based on|publisher=[[Indian Express]]|access-date=2020-08-20}}</ref> | death_date = | birth_place = | death_place = | placeofburial = | placeofburial_label = | placeofburial_coordinates = <!-- {{Coord|LAT|LONG|display=inline,title}} --> | nickname = | birth_name = | allegiance = {{flag|India|23px}} | branch = ಭಾರತೀಯ ವಾಯುಪಡೆ | serviceyears = ೧೯೯೬-೨೦೦೪ | rank = [[File:Indian IAF OF-2.svg|24px]] [[Flight Lieutenant]] | servicenumber = | unit = | commands = | battles = [[ಕಾರ್ಗಿಲ್ ಯುದ್ದ]] | battles_label = | awards = | | relations = | laterwork = | signature = | website = }} '''ಗುಂಜನ್ ಸಕ್ಸೇನಾ''' (ಜನನ ೧೯೭೫) <ref name="indianexpress-bio"><cite class="citation web cs1">[https://indianexpress.com/article/who-is/who-is-gunjan-saxena-6553605/ <span class="cx-segment" data-segmentid="138">"Watched 'Gunjan Saxena: The Kargil Girl'? </span>]<span class="cx-segment" data-segmentid="139">[https://indianexpress.com/article/who-is/who-is-gunjan-saxena-6553605/ Here's the story of the woman it is based on"]. </span><span class="cx-segment" data-segmentid="140">[[Indian Express]]<span class="reference-accessdate">. </span></span><span class="cx-segment" data-segmentid="142"><span class="reference-accessdate">Retrieved <span class="nowrap">20 August</span> 2020</span>.</span></cite></ref> [[ಭಾರತೀಯ ವಾಯುಸೇನೆ|ಭಾರತೀಯ ವಾಯುಪಡೆಯ]] (ಐ.ಎ.ಎಫ಼್) ಅಧಿಕಾರಿ ಮತ್ತು ಮಾಜಿ ಹೆಲಿಕಾಪ್ಟರ್ ಪೈಲಟ್. ಅವರು ೧೯೯೬ ರಲ್ಲಿ ಐ.ಎ.ಎಫ಼್ ಗೆ ಸೇರಿದರು ಮತ್ತು ೧೯೯೯ ರ [[ಕಾರ್ಗಿಲ್ ಯುದ್ಧ|ಕಾರ್ಗಿಲ್ ಯುದ್ಧದ]] ಅನುಭವಿಯಾಗಿದ್ದಾರೆ. <ref name=":0">{{Cite web|url=https://www.theweek.in/news/entertainment/2020/07/26/gunjan-saxena-never-thought-in-her-wildest-dreams-she-would-inspire-a-film.html|title=Gunjan Saxena never thought in her wildest dreams she would inspire a film|last=Bhadani|first=Priyanka|date=26 July 2020|website=The Week|language=en|access-date=1 August 2020}}</ref> <ref name=":2">{{Cite web|url=https://www.cntraveller.in/story/real-story-gunjan-saxena-one-india-first-women-combat-netflix-janhavi-kapoor/|title=The story of Gunjan Saxena, one of India’s first women in combat|last=Menon|first=Smitha|date=16 June 2020|website=Condé Nast Traveller India|language=en-IN|access-date=1 August 2020}}</ref> <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}</ref> ಯುದ್ಧ ವಲಯದಲ್ಲಿ ಹಾರಿದ ಮೊದಲ ಮಹಿಳೆಯರಲ್ಲಿ ಅವರು ಒಬ್ಬರು. ಕಾರ್ಗಿಲ್ ಯುದ್ಧದ ಸಮಯದಲ್ಲಿ ಅವರ ಪ್ರಮುಖ ಪಾತ್ರವೆಂದರೆ, ಕಾರ್ಗಿಲ್‌ನಿಂದ ಗಾಯಗೊಂಡವರನ್ನು ಸ್ಥಳಾಂತರಿಸುವುದು, ಸಾರಿಗೆ ಸರಬರಾಜು ಮತ್ತು ಕಣ್ಗಾವಲಿನಲ್ಲಿ ಸಹಾಯ ಮಾಡುವುದು. <ref name=":0" /> ಕಾರ್ಗಿಲ್‌ನಿಂದ ಗಾಯಗೊಂಡ ಮತ್ತು ಸತ್ತ ೯೦೦ ಕ್ಕೂ ಹೆಚ್ಚು ಸೈನಿಕರನ್ನು ಸ್ಥಳಾಂತರಿಸುವ ಕಾರ್ಯಾಚರಣೆಯ ಭಾಗವಾಗಿ ಅವರು ಹೋಗುತ್ತಿದ್ದರು. ೨೦೦೪ ರಲ್ಲಿ, ಎಂಟು ವರ್ಷಗಳ ಕಾಲ ಪೈಲಟ್ ಆಗಿ ಸೇವೆ ಸಲ್ಲಿಸಿದ ನಂತರ, ಹೆಲಿಕಾಪ್ಟರ್ ಪೈಲಟ್ ಆಗಿ ಅವರ ವೃತ್ತಿಜೀವನವು ಕೊನೆಗೊಂಡಿತು; ಅವರ ಕಾಲದಲ್ಲಿ ಮಹಿಳೆಯರಿಗೆ ಶಾಶ್ವತ ಆಯೋಗಗಳು ಲಭ್ಯವಿರಲಿಲ್ಲ. <ref name=":3" /> <ref name=":4">{{Cite web|url=https://scroll.in/article/930744/meet-flying-officer-gunjan-saxena-indias-only-woman-warrior-in-the-kargil-war|title=Meet Flying Officer Gunjan Saxena, India’s only woman warrior in the Kargil war|last=Rawat|first=Rachna Bisht|date=17 July 2019|website=Scroll.in|language=en-US|access-date=1 August 2020|quote="She has attained the glory of being in the two woman involved in the Kargil War."}}</ref> ೨೦೨೦ ರ ಬಾಲಿವುಡ್ ಚಿತ್ರ ''ಗುಂಜನ್ ಸಕ್ಸೇನಾ: ಕಾರ್ಗಿಲ್ ಗರ್ಲ್'' ಅವರ ಜೀವನದಿಂದ ಸ್ಫೂರ್ತಿ ಪಡೆದಿದೆ. <ref name=":0">{{Cite web|url=https://www.theweek.in/news/entertainment/2020/07/26/gunjan-saxena-never-thought-in-her-wildest-dreams-she-would-inspire-a-film.html|title=Gunjan Saxena never thought in her wildest dreams she would inspire a film|last=Bhadani|first=Priyanka|date=26 July 2020|website=The Week|language=en|access-date=1 August 2020}}<cite class="citation web cs1" data-ve-ignore="true" id="CITEREFBhadani2020">Bhadani, Priyanka (26 July 2020). </cite></ref> "ದಿ ಕಾರ್ಗಿಲ್ ಗರ್ಲ್" ಎಂಬ ಶೀರ್ಷಿಕೆಯು ಅವರ ಹೆಚ್ಚು ಮೆಚ್ಚುಗೆ ಪಡೆದ ಆತ್ಮಚರಿತ್ರೆಯು ಚಲನಚಿತ್ರದೊಂದಿಗೆ ಪೆಂಗ್ವಿನ್ ಪಬ್ಲಿಷರ್ಸ್‌ನಿಂದ ಬಿಡುಗಡೆಯಾಯಿತು, ಇದನ್ನು ಅವರು ಲೇಖಕ-ದ್ವಯರಾದ ಕಿರಣ್ ನಿರ್ವಾನ್ ಅವರೊಂದಿಗೆ ಸಹ-ಬರೆದಿದ್ದರು. == ಆರಂಭಿಕ ಜೀವನ == ಸಕ್ಸೇನಾ ಆರ್ಮಿ ಕುಟುಂಬದಲ್ಲಿ ಜನಿಸಿದರು. <ref name=":1">{{Cite web|url=https://www.gqindia.com/get-smart/content/this-is-the-real-story-of-gunjan-saxena-the-kargil-girl-who-has-inspired-janhvi-kapoors-next-film|title=This is the real story of Saxena, the Kargil girl who has inspired Janhvi Kapoor's next film|last=Talwar|first=Shikha|date=9 June 2020|website=GQ India|language=en-IN|access-date=1 August 2020}}</ref> ಅವರ ತಂದೆ, ಲೆಫ್ಟಿನೆಂಟ್ ಕರ್ನಲ್ ಅನುಪ್ ಕುಮಾರ್ ಸಕ್ಸೇನಾ ಮತ್ತು ಸಹೋದರ ಲೆಫ್ಟಿನೆಂಟ್ ಕರ್ನಲ್ ಅಂಶುಮಾನ್ ಇಬ್ಬರೂ [[ಭಾರತೀಯ ಭೂಸೇನೆ|ಭಾರತೀಯ ಸೇನೆಯಲ್ಲಿ]] ಸೇವೆ ಸಲ್ಲಿಸಿದ್ದರು. <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}<cite class="citation web cs1" data-ve-ignore="true" id="CITEREFJavaid2020">Javaid, Arfa (10 June 2020). </cite></ref> ಸಕ್ಸೇನಾ [[ನವ ದೆಹಲಿ|ನವದೆಹಲಿಯ]] ದೆಹಲಿ ವಿಶ್ವವಿದ್ಯಾಲಯದ ಹಂಸರಾಜ್ ಕಾಲೇಜಿನಿಂದ [[ಭೌತಶಾಸ್ತ್ರ|ಭೌತಶಾಸ್ತ್ರದಲ್ಲಿ]] ವಿಜ್ಞಾನ ಪದವಿಯನ್ನು ಪಡೆದರು. == ಭಾರತೀಯ ವಾಯುಪಡೆ ಸೇವೆ == ೧೯೯೬ ರಲ್ಲಿ ಭಾರತೀಯ ವಾಯುಪಡೆಗೆ (ಐ.ಎ.ಎಫ಼್) ಪೈಲಟ್‌ಗಳಾಗಿ ಸೇರಿದ ಆರು ಮಹಿಳೆಯರಲ್ಲಿ ಸಕ್ಸೇನಾ ಒಬ್ಬರು. ಇದು ಐ.ಎ.ಎಫ಼್ ಗಾಗಿ ಮಹಿಳಾ ವಾಯುಪಡೆಯ ತರಬೇತಿ ಪಡೆದವರ ನಾಲ್ಕನೇ ಬ್ಯಾಚ್ ಆಗಿತ್ತು. <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}<cite class="citation web cs1" data-ve-ignore="true" id="CITEREFJavaid2020">Javaid, Arfa (10 June 2020). </cite></ref> . ಫ್ಲೈಟ್ ಲೆಫ್ಟಿನೆಂಟ್ ಆಗಿ ೧೩೨ ಫಾರ್ವರ್ಡ್ ಏರಿಯಾ ಕಂಟ್ರೋಲ್ (ಎಫ್‌ಎಸಿ) ಭಾಗವಾಗಿ ಉಧಮ್‌ಪುರದಲ್ಲಿ ಸಕ್ಸೇನಾ ಅವರ ಮೊದಲ ಪೋಸ್ಟಿಂಗ್ ಆಗಿತ್ತು. <ref name=":2">{{Cite web|url=https://www.cntraveller.in/story/real-story-gunjan-saxena-one-india-first-women-combat-netflix-janhavi-kapoor/|title=The story of Gunjan Saxena, one of India’s first women in combat|last=Menon|first=Smitha|date=16 June 2020|website=Condé Nast Traveller India|language=en-IN|access-date=1 August 2020}}<cite class="citation web cs1" data-ve-ignore="true" id="CITEREFMenon2020">Menon, Smitha (16 June 2020). </cite></ref> <ref name=":4">{{Cite web|url=https://scroll.in/article/930744/meet-flying-officer-gunjan-saxena-indias-only-woman-warrior-in-the-kargil-war|title=Meet Flying Officer Gunjan Saxena, India’s only woman warrior in the Kargil war|last=Rawat|first=Rachna Bisht|date=17 July 2019|website=Scroll.in|language=en-US|access-date=1 August 2020|quote="She has attained the glory of being in the two woman involved in the Kargil War."}}<cite class="citation web cs1" data-ve-ignore="true" id="CITEREFRawat2019">Rawat, Rachna Bisht (17 July 2019). </cite></ref> ಫ್ಲೈಯಿಂಗ್ ಆಫೀಸರ್ ಸಕ್ಸೇನಾ ಅವರು ಕಾರ್ಗಿಲ್ ಯುದ್ಧದ ಸಮಯದಲ್ಲಿ ಹಾರಿ [[ಶ್ರೀನಗರ|ಶ್ರೀನಗರದಲ್ಲಿ]] ನೆಲೆಸಿದಾಗ ಅವರಿಗೆ ೨೪ ವರ್ಷ ವಯಸ್ಸಾಗಿತ್ತು. <ref name=":2">{{Cite web|url=https://www.cntraveller.in/story/real-story-gunjan-saxena-one-india-first-women-combat-netflix-janhavi-kapoor/|title=The story of Gunjan Saxena, one of India’s first women in combat|last=Menon|first=Smitha|date=16 June 2020|website=Condé Nast Traveller India|language=en-IN|access-date=1 August 2020}}<cite class="citation web cs1" data-ve-ignore="true" id="CITEREFMenon2020">Menon, Smitha (16 June 2020). </cite></ref> <ref name=":4">{{Cite web|url=https://scroll.in/article/930744/meet-flying-officer-gunjan-saxena-indias-only-woman-warrior-in-the-kargil-war|title=Meet Flying Officer Gunjan Saxena, India’s only woman warrior in the Kargil war|last=Rawat|first=Rachna Bisht|date=17 July 2019|website=Scroll.in|language=en-US|access-date=1 August 2020|quote="She has attained the glory of being in the two woman involved in the Kargil War."}}<cite class="citation web cs1" data-ve-ignore="true" id="CITEREFRawat2019">Rawat, Rachna Bisht (17 July 2019). </cite></ref> ಕಾರ್ಗಿಲ್ ಯುದ್ಧದಲ್ಲಿ, [[ಕಾರ್ಗಿಲ್ ಯುದ್ಧ|ಆಪರೇಷನ್ ವಿಜಯ್‌ನ]] ಭಾಗವಾಗಿ, ಗಾಯಾಳುಗಳನ್ನು {{Efn|Indian official figures for Indians killed in the Kargil War is 527.|name=|group=}} ಸ್ಥಳಾಂತರಿಸುವುದರ ಹೊರತಾಗಿ, [[ದ್ರಾಸ್]] ಮತ್ತು ಬಟಾಲಿಕ್‌ನ ಮುಂದಿನ ಪ್ರದೇಶಗಳಲ್ಲಿ ಸೈನ್ಯಕ್ಕೆ ಸರಬರಾಜುಗಳನ್ನು ಸಾಗಿಸಲು ಅವರು ಸಹಾಯ ಮಾಡಿದರು. ಶತ್ರು ಸ್ಥಾನಗಳನ್ನು ಮ್ಯಾಪಿಂಗ್ ಮಾಡುವಂತಹ ಕಣ್ಗಾವಲು ಪಾತ್ರಗಳನ್ನು ಸಹ ಅವರಿಗೆ ನಿಯೋಜಿಸಲಾಯಿತು. <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}<cite class="citation web cs1" data-ve-ignore="true" id="CITEREFJavaid2020">Javaid, Arfa (10 June 2020). </cite></ref> ಅವರು ತಾತ್ಕಾಲಿಕ ಲ್ಯಾಂಡಿಂಗ್ ಮೈದಾನಗಳು, ೧೩,೦೦೦ ರಿಂದ ೧೮,೦೦೦ ಅಡಿ ಎತ್ತರ ಮತ್ತು ಶತ್ರುಗಳ ಬೆಂಕಿಯನ್ನು ಎದುರಿಸಬೇಕಾಯಿತು. <ref name=":2" /> ಅವರು ಶ್ರೀನಗರ ಮೂಲದ ಹತ್ತು ಪೈಲಟ್‌ಗಳಲ್ಲಿ ಒಬ್ಬರಾಗಿದ್ದರು. ಅವರು ಯುದ್ಧದ ಸಮಯದಲ್ಲಿ ನೂರಾರು ವಿಮಾನಗಳನ್ನು ಹಾರಿಸಿದರು ಅಲ್ಲದೆ ೯೦೦ ಕ್ಕೂ ಹೆಚ್ಚು ಗಾಯಗೊಂಡರು ಮತ್ತು ಕೊಲ್ಲಲ್ಪಟ್ಟ ಸೈನಿಕರನ್ನು ಸ್ಥಳಾಂತರಿಸಿದರು. <ref name=":2" /> <ref name=":4" /> [[ಭಾರತೀಯ ಸಶಸ್ತ್ರ ಪಡೆ|ಭಾರತೀಯ ಸಶಸ್ತ್ರ ಪಡೆಗಳಲ್ಲಿ]] ಕಾರ್ಗಿಲ್ ಯುದ್ದ ವಲಯಗಳಿಗೆ ಹಾರಿದ ಏಕೈಕ ಮಹಿಳೆ ಸಕ್ಸೇನಾ ಅವರು. <ref name=":4" /> ೨೦೦೪ ರಲ್ಲಿ, ಹೆಲಿಕಾಪ್ಟರ್ ಪೈಲಟ್ ಆಗಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಅವರ ವೃತ್ತಿಜೀವನವು ಕೊನೆಗೊಂಡಿತು. <ref name=":3" /> ಅವರು ಸೇವೆಯಲ್ಲಿದ್ದ ಸಮಯದಲ್ಲಿ ಶಾಶ್ವತ ಆಯೋಗಗಳು ಲಭ್ಯವಿರಲಿಲ್ಲ. <ref name=":4" /> == ವೈಯಕ್ತಿಕ ಜೀವನ == ಸಕ್ಸೇನಾ ಅವರ ತಂದೆ ಅನುಪ್ ಸಕ್ಸೇನಾ [[ಭಾರತೀಯ ಭೂಸೇನೆ|ಭಾರತೀಯ ಸೇನೆಯಲ್ಲಿ]] ಲೆಫ್ಟಿನೆಂಟ್ ಕರ್ನಲ್ ಆಗಿದ್ದರು. ಸಕ್ಸೇನಾ ಅವರ ಪತಿ ಗೌತಮ್ ನಾರಾಯಣ್, ವಿಂಗ್ ಕಮಾಂಡರ್ ಹಾಗು ಭಾರತೀಯ ವಾಯುಪಡೆಯಲ್ಲಿ ಪೈಲಟ್ ಆಗಿದ್ದಾರೆ. ಅವರು ಐ.ಎ.ಎಫ಼್ Mi-೧೭ ಹೆಲಿಕಾಪ್ಟರ್‌ನ ಪೈಲಟ್ ಆಗಿದ್ದಾರೆ. ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿದರು. ಇದು ವಿಶ್ವದ ಮೊದಲ ತ್ರಿ-ಸೇವಾ ಅಕಾಡೆಮಿಯಾಗಿದೆ. ಈ ದಂಪತಿಗೆ ಪ್ರಜ್ಞಾ ನಾರಾಯಣ್ ಎಂಬ ಮಗಳು ೨೦೦೩ ರಲ್ಲಿ <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}<cite class="citation web cs1" data-ve-ignore="true" id="CITEREFJavaid2020">Javaid, Arfa (10 June 2020). </cite></ref> ಜನಿಸಿದರು. == ಜನಪ್ರಿಯ ಸಂಸ್ಕೃತಿಯಲ್ಲಿ == ರಚನಾ ಬಿಷ್ತ್ ರಾವತ್ ಬರೆದಿರುವ ''ಕಾರ್ಗಿಲ್ ಅನ್ಟೋಲ್ಡ್ ಸ್ಟೋರೀಸ್ ಫ್ರಮ್ ದಿ ವಾರ್'' ಪುಸ್ತಕದ ಒಂದು ಅಧ್ಯಾಯವು ಗುಂಜನ್ ಸಕ್ಸೇನಾ ಅವರ ಮೇಲೆ ಕೇಂದ್ರೀಕರಿಸಿದೆ. <ref name=":2">{{Cite web|url=https://www.cntraveller.in/story/real-story-gunjan-saxena-one-india-first-women-combat-netflix-janhavi-kapoor/|title=The story of Gunjan Saxena, one of India’s first women in combat|last=Menon|first=Smitha|date=16 June 2020|website=Condé Nast Traveller India|language=en-IN|access-date=1 August 2020}}<cite class="citation web cs1" data-ve-ignore="true" id="CITEREFMenon2020">Menon, Smitha (16 June 2020). </cite></ref> ಗುಂಜನ್ ಸಕ್ಸೇನಾ ಅವರ ಆತ್ಮಚರಿತ್ರೆ, 'ದಿ ಕಾರ್ಗಿಲ್ ಗರ್ಲ್' ಎಂಬ ಶೀರ್ಷಿಕೆಯೊಂದಿಗೆ ಲೇಖಕ-ದ್ವಯರಾದ ಕಿರಣ್ ನಿರ್ವಾನ್ ಅವರೊಂದಿಗೆ ಸಹ-ಬರೆದಿದ್ದಾರೆ, ಇದನ್ನು ಚಲನಚಿತ್ರದೊಂದಿಗೆ ಪೆಂಗ್ವಿನ್ ಪಬ್ಲಿಷರ್ಸ್ ಬಿಡುಗಡೆ ಮಾಡಿದರು. ಈ ಪುಸ್ತಕವು ಬಿ.ಬಿ.ಸಿ ಇಂಡಿಯಾ, ಸಿ.ಎನ್.ಎನ್ ನೆಟ್‌ವರ್ಕ್ ೧೮, ಫೋರ್ಬ್ಸ್ ಇಂಡಿಯಾ, ಹಿಂದೂಸ್ತಾನ್ ಟೈಮ್ಸ್, ದಿ ಟ್ರಿಬ್ಯೂನ್, ಇತ್ಯಾದಿ ಸೇರಿದಂತೆ ಅನೇಕ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ಅಪಾರ ಪ್ರಶಂಸೆ ಮತ್ತು ಐದು ಸ್ಟಾರ್-ವಿಮರ್ಶೆಗಳನ್ನು ಗಳಿಸಿತು. " ''ಎಂದಿಗೂ ಜಿಂಗೊಯಿಸ್ಟಿಕ್ ಅಲ್ಲ ಆದರೆ ಅಳೆಯಲಾಗುತ್ತದೆ ಮತ್ತು ವಾಸ್ತವಿಕವಾಗಿ, ಪುಸ್ತಕವು ಸ್ಪಷ್ಟವಾಗಿ ವಿವರಿಸಿದ, ಚಲಿಸುವ, ಸಿನಿಮೀಯ ಮತ್ತು ರೋಮಾಂಚನಕಾರಿ ದೃಶ್ಯಗಳೊಂದಿಗೆ ರೋಮಾಂಚಕ ಓದುವಿಕೆಯನ್ನು ನೀಡುತ್ತದೆ'' " ಎಂದು ಹಿಂದೂಸ್ತಾನ್ ಟೈಮ್ಸ್ ಪುಸ್ತಕದ ಬಗ್ಗೆ ಹೇಳಿದೆ. ೨೦೨೦ ರ ಬಾಲಿವುಡ್ ಚಲನಚಿತ್ರವು (ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ) ''ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್'' ಅವರ ಜೀವನದಿಂದ ಸ್ಫೂರ್ತಿ ಪಡೆದಿದೆ. <ref name=":0">{{Cite web|url=https://www.theweek.in/news/entertainment/2020/07/26/gunjan-saxena-never-thought-in-her-wildest-dreams-she-would-inspire-a-film.html|title=Gunjan Saxena never thought in her wildest dreams she would inspire a film|last=Bhadani|first=Priyanka|date=26 July 2020|website=The Week|language=en|access-date=1 August 2020}}<cite class="citation web cs1" data-ve-ignore="true" id="CITEREFBhadani2020">Bhadani, Priyanka (26 July 2020). </cite></ref> ಸಕ್ಸೇನಾ ಪಾತ್ರವನ್ನು [[ಜಾನ್ವಿ ಕಪೂರ್]] ನಿರ್ವಹಿಸಿದರೆ, ಧರ್ಮ ಪ್ರೊಡಕ್ಷನ್ಸ್ ಮತ್ತು ಜೀ ಸ್ಟುಡಿಯೋಸ್ ಈ ಚಿತ್ರವನ್ನು ನಿರ್ಮಿಸಿದೆ. ಸಕ್ಸೇನಾ ಅವರ ತಂದೆ ಮತ್ತು ಸಹೋದರರಾಗಿ ಕ್ರಮವಾಗಿ ಪಂಕಜ್ ತ್ರಿಪಾಠಿ ಮತ್ತು ಅಂಗದ್ ಬೇಡಿ ಇತರ ಜನಪ್ರಿಯ ಪಾತ್ರಗಳಲ್ಲಿ ನಟಿಸಿದ್ದಾರೆ. <ref>{{Cite web|url=https://www.bollywoodhungama.com/news/bollywood/angad-bedi-joins-star-cast-gunjan-saxenas-biopic-kargil-girl/|title=Angad Bedi joins the star cast of Gunjan Saxena’s biopic, Kargil Girl|date=25 February 2019|website=Bollywood Hungama|language=en|access-date=1 August 2020}}</ref> == ಮಾಧ್ಯಮದ ತಪ್ಪುಗಳು == ''ಗುಂಜನ್ ಸಕ್ಸೇನಾ: ಕಾರ್ಗಿಲ್ ಗರ್ಲ್'' ಚಿತ್ರ ಬಿಡುಗಡೆಯಾದ ನಂತರ, ಸಕ್ಸೇನಾ ಬಗ್ಗೆ ಕೆಲವು ಸಂಗತಿಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಗೊಂದಲಗಳು ಉಂಟಾಗಿದ್ದವು. ಎನ್.ಡಿ.ಟಿ.ವಿ ಯಲ್ಲಿನ ಲೇಖನವೊಂದರಲ್ಲಿ ಅವರು ಅವುಗಳಲ್ಲಿ ಕೆಲವನ್ನು ಸ್ಪಷ್ಟಪಡಿಸಿದ್ದಾರೆ: <ref>{{Cite web|url=https://www.ndtv.com/blog/won-t-let-anyone-take-away-my-achievements-gunjan-saxena-on-movie-row-2280730|title=Blog: "Won't Let Anyone Take Away My Achievements": Gunjan Saxena On Movie Row|last=Saxena|first=Gunjan|date=17 August 2020|website=NDTV|access-date=2020-08-18}}</ref>    == ಟಿಪ್ಪಣಿಗಳು == {{Notelist}} == ಉಲ್ಲೇಖಗಳು == {{Reflist}} [[ವರ್ಗ:ಜೀವಂತ ವ್ಯಕ್ತಿಗಳು]] fj2wpbo4uc19rlj144th89l4557nz9x 1111289 1111288 2022-08-02T15:20:36Z Lakshmi N Swamy 77249 wikitext text/x-wiki {{Infobox military person | honorific_prefix = [[Flight Lieutenant]] | name = ಗುಂಜನ್ ಸಕ್ಸೇನಾ | honorific_suffix = | native_name = ಗುಂಜನ್ | image = | image_size = | alt = | caption = | birth_date = ೧೯೭೫<ref name="indianexpress-bio">{{cite web|url=https://indianexpress.com/article/who-is/who-is-gunjan-saxena-6553605/|title=Watched ‘Gunjan Saxena: The Kargil Girl’? Here’s the story of the woman it is based on|publisher=[[Indian Express]]|access-date=2020-08-20}}</ref> | death_date = | birth_place = | death_place = | placeofburial = | placeofburial_label = | placeofburial_coordinates = <!-- {{Coord|LAT|LONG|display=inline,title}} --> | nickname = | birth_name = | allegiance = {{flag|India|23px}} | branch = ಭಾರತೀಯ ವಾಯುಪಡೆ | serviceyears = ೧೯೯೬-೨೦೦೪ | rank = [[File:Indian IAF OF-2.svg|24px]] [[Flight Lieutenant]] | servicenumber = | unit = | commands = | battles = [[ಕಾರ್ಗಿಲ್ ಯುದ್ದ]] | battles_label = | awards = | | relations = | laterwork = | signature = | website = }} '''ಗುಂಜನ್ ಸಕ್ಸೇನಾ''' (ಜನನ ೧೯೭೫) <ref name="indianexpress-bio"><cite class="citation web cs1">[https://indianexpress.com/article/who-is/who-is-gunjan-saxena-6553605/ <span class="cx-segment" data-segmentid="138">"Watched 'Gunjan Saxena: The Kargil Girl'? </span>]<span class="cx-segment" data-segmentid="139">[https://indianexpress.com/article/who-is/who-is-gunjan-saxena-6553605/ Here's the story of the woman it is based on"]. </span><span class="cx-segment" data-segmentid="140">[[Indian Express]]<span class="reference-accessdate">. </span></span><span class="cx-segment" data-segmentid="142"><span class="reference-accessdate">Retrieved <span class="nowrap">20 August</span> 2020</span>.</span></cite></ref> [[ಭಾರತೀಯ ವಾಯುಸೇನೆ|ಭಾರತೀಯ ವಾಯುಪಡೆಯ]] (ಐ.ಎ.ಎಫ಼್) ಅಧಿಕಾರಿ ಮತ್ತು ಮಾಜಿ ಹೆಲಿಕಾಪ್ಟರ್ ಪೈಲಟ್. ಅವರು ೧೯೯೬ ರಲ್ಲಿ ಐ.ಎ.ಎಫ಼್ ಗೆ ಸೇರಿದರು ಮತ್ತು ೧೯೯೯ ರ [[ಕಾರ್ಗಿಲ್ ಯುದ್ಧ|ಕಾರ್ಗಿಲ್ ಯುದ್ಧದ]] ಅನುಭವಿಯಾಗಿದ್ದಾರೆ. <ref name=":0">{{Cite web|url=https://www.theweek.in/news/entertainment/2020/07/26/gunjan-saxena-never-thought-in-her-wildest-dreams-she-would-inspire-a-film.html|title=Gunjan Saxena never thought in her wildest dreams she would inspire a film|last=Bhadani|first=Priyanka|date=26 July 2020|website=The Week|language=en|access-date=1 August 2020}}</ref> <ref name=":2">{{Cite web|url=https://www.cntraveller.in/story/real-story-gunjan-saxena-one-india-first-women-combat-netflix-janhavi-kapoor/|title=The story of Gunjan Saxena, one of India’s first women in combat|last=Menon|first=Smitha|date=16 June 2020|website=Condé Nast Traveller India|language=en-IN|access-date=1 August 2020}}</ref> <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}</ref> ಯುದ್ಧ ವಲಯದಲ್ಲಿ ಹಾರಿದ ಮೊದಲ ಮಹಿಳೆಯರಲ್ಲಿ ಅವರು ಒಬ್ಬರು. ಕಾರ್ಗಿಲ್ ಯುದ್ಧದ ಸಮಯದಲ್ಲಿ ಅವರ ಪ್ರಮುಖ ಪಾತ್ರವೆಂದರೆ, ಕಾರ್ಗಿಲ್‌ನಿಂದ ಗಾಯಗೊಂಡವರನ್ನು ಸ್ಥಳಾಂತರಿಸುವುದು, ಸಾರಿಗೆ ಸರಬರಾಜು ಮತ್ತು ಕಣ್ಗಾವಲಿನಲ್ಲಿ ಸಹಾಯ ಮಾಡುವುದು. <ref name=":0" /> ಕಾರ್ಗಿಲ್‌ನಿಂದ ಗಾಯಗೊಂಡ ಮತ್ತು ಸತ್ತ ೯೦೦ ಕ್ಕೂ ಹೆಚ್ಚು ಸೈನಿಕರನ್ನು ಸ್ಥಳಾಂತರಿಸುವ ಕಾರ್ಯಾಚರಣೆಯ ಭಾಗವಾಗಿ ಅವರು ಹೋಗುತ್ತಿದ್ದರು. ೨೦೦೪ ರಲ್ಲಿ, ಎಂಟು ವರ್ಷಗಳ ಕಾಲ ಪೈಲಟ್ ಆಗಿ ಸೇವೆ ಸಲ್ಲಿಸಿದ ನಂತರ, ಹೆಲಿಕಾಪ್ಟರ್ ಪೈಲಟ್ ಆಗಿ ಅವರ ವೃತ್ತಿಜೀವನವು ಕೊನೆಗೊಂಡಿತು; ಅವರ ಕಾಲದಲ್ಲಿ ಮಹಿಳೆಯರಿಗೆ ಶಾಶ್ವತ ಆಯೋಗಗಳು ಲಭ್ಯವಿರಲಿಲ್ಲ. <ref name=":3" /> <ref name=":4">{{Cite web|url=https://scroll.in/article/930744/meet-flying-officer-gunjan-saxena-indias-only-woman-warrior-in-the-kargil-war|title=Meet Flying Officer Gunjan Saxena, India’s only woman warrior in the Kargil war|last=Rawat|first=Rachna Bisht|date=17 July 2019|website=Scroll.in|language=en-US|access-date=1 August 2020|quote="She has attained the glory of being in the two woman involved in the Kargil War."}}</ref> ೨೦೨೦ ರ ಬಾಲಿವುಡ್ ಚಿತ್ರ ''ಗುಂಜನ್ ಸಕ್ಸೇನಾ: ಕಾರ್ಗಿಲ್ ಗರ್ಲ್'' ಅವರ ಜೀವನದಿಂದ ಸ್ಫೂರ್ತಿ ಪಡೆದಿದೆ. <ref name=":0">{{Cite web|url=https://www.theweek.in/news/entertainment/2020/07/26/gunjan-saxena-never-thought-in-her-wildest-dreams-she-would-inspire-a-film.html|title=Gunjan Saxena never thought in her wildest dreams she would inspire a film|last=Bhadani|first=Priyanka|date=26 July 2020|website=The Week|language=en|access-date=1 August 2020}}<cite class="citation web cs1" data-ve-ignore="true" id="CITEREFBhadani2020">Bhadani, Priyanka (26 July 2020). </cite></ref> "ದಿ ಕಾರ್ಗಿಲ್ ಗರ್ಲ್" ಎಂಬ ಶೀರ್ಷಿಕೆಯು ಅವರ ಹೆಚ್ಚು ಮೆಚ್ಚುಗೆ ಪಡೆದ ಆತ್ಮಚರಿತ್ರೆಯು ಚಲನಚಿತ್ರದೊಂದಿಗೆ ಪೆಂಗ್ವಿನ್ ಪಬ್ಲಿಷರ್ಸ್‌ನಿಂದ ಬಿಡುಗಡೆಯಾಯಿತು, ಇದನ್ನು ಅವರು ಲೇಖಕ-ದ್ವಯರಾದ ಕಿರಣ್ ನಿರ್ವಾನ್ ಅವರೊಂದಿಗೆ ಸಹ-ಬರೆದಿದ್ದರು. == ಆರಂಭಿಕ ಜೀವನ == ಸಕ್ಸೇನಾ ಆರ್ಮಿ ಕುಟುಂಬದಲ್ಲಿ ಜನಿಸಿದರು. <ref name=":1">{{Cite web|url=https://www.gqindia.com/get-smart/content/this-is-the-real-story-of-gunjan-saxena-the-kargil-girl-who-has-inspired-janhvi-kapoors-next-film|title=This is the real story of Saxena, the Kargil girl who has inspired Janhvi Kapoor's next film|last=Talwar|first=Shikha|date=9 June 2020|website=GQ India|language=en-IN|access-date=1 August 2020}}</ref> ಅವರ ತಂದೆ, ಲೆಫ್ಟಿನೆಂಟ್ ಕರ್ನಲ್ ಅನುಪ್ ಕುಮಾರ್ ಸಕ್ಸೇನಾ ಮತ್ತು ಸಹೋದರ ಲೆಫ್ಟಿನೆಂಟ್ ಕರ್ನಲ್ ಅಂಶುಮಾನ್ ಇಬ್ಬರೂ [[ಭಾರತೀಯ ಭೂಸೇನೆ|ಭಾರತೀಯ ಸೇನೆಯಲ್ಲಿ]] ಸೇವೆ ಸಲ್ಲಿಸಿದ್ದರು. <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}<cite class="citation web cs1" data-ve-ignore="true" id="CITEREFJavaid2020">Javaid, Arfa (10 June 2020). </cite></ref> ಸಕ್ಸೇನಾ [[ನವ ದೆಹಲಿ|ನವದೆಹಲಿಯ]] ದೆಹಲಿ ವಿಶ್ವವಿದ್ಯಾಲಯದ ಹಂಸರಾಜ್ ಕಾಲೇಜಿನಿಂದ [[ಭೌತಶಾಸ್ತ್ರ|ಭೌತಶಾಸ್ತ್ರದಲ್ಲಿ]] ವಿಜ್ಞಾನ ಪದವಿಯನ್ನು ಪಡೆದರು. == ಭಾರತೀಯ ವಾಯುಪಡೆ ಸೇವೆ == ೧೯೯೬ ರಲ್ಲಿ ಭಾರತೀಯ ವಾಯುಪಡೆಗೆ (ಐ.ಎ.ಎಫ಼್) ಪೈಲಟ್‌ಗಳಾಗಿ ಸೇರಿದ ಆರು ಮಹಿಳೆಯರಲ್ಲಿ ಸಕ್ಸೇನಾ ಒಬ್ಬರು. ಇದು ಐ.ಎ.ಎಫ಼್ ಗಾಗಿ ಮಹಿಳಾ ವಾಯುಪಡೆಯ ತರಬೇತಿ ಪಡೆದವರ ನಾಲ್ಕನೇ ಬ್ಯಾಚ್ ಆಗಿತ್ತು. <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}<cite class="citation web cs1" data-ve-ignore="true" id="CITEREFJavaid2020">Javaid, Arfa (10 June 2020). </cite></ref> . ಫ್ಲೈಟ್ ಲೆಫ್ಟಿನೆಂಟ್ ಆಗಿ ೧೩೨ ಫಾರ್ವರ್ಡ್ ಏರಿಯಾ ಕಂಟ್ರೋಲ್ (ಎಫ್‌ಎಸಿ) ಭಾಗವಾಗಿ ಉಧಮ್‌ಪುರದಲ್ಲಿ ಸಕ್ಸೇನಾ ಅವರ ಮೊದಲ ಪೋಸ್ಟಿಂಗ್ ಆಗಿತ್ತು. <ref name=":2">{{Cite web|url=https://www.cntraveller.in/story/real-story-gunjan-saxena-one-india-first-women-combat-netflix-janhavi-kapoor/|title=The story of Gunjan Saxena, one of India’s first women in combat|last=Menon|first=Smitha|date=16 June 2020|website=Condé Nast Traveller India|language=en-IN|access-date=1 August 2020}}<cite class="citation web cs1" data-ve-ignore="true" id="CITEREFMenon2020">Menon, Smitha (16 June 2020). </cite></ref> <ref name=":4">{{Cite web|url=https://scroll.in/article/930744/meet-flying-officer-gunjan-saxena-indias-only-woman-warrior-in-the-kargil-war|title=Meet Flying Officer Gunjan Saxena, India’s only woman warrior in the Kargil war|last=Rawat|first=Rachna Bisht|date=17 July 2019|website=Scroll.in|language=en-US|access-date=1 August 2020|quote="She has attained the glory of being in the two woman involved in the Kargil War."}}<cite class="citation web cs1" data-ve-ignore="true" id="CITEREFRawat2019">Rawat, Rachna Bisht (17 July 2019). </cite></ref> ಫ್ಲೈಯಿಂಗ್ ಆಫೀಸರ್ ಸಕ್ಸೇನಾ ಅವರು ಕಾರ್ಗಿಲ್ ಯುದ್ಧದ ಸಮಯದಲ್ಲಿ ಹಾರಿ [[ಶ್ರೀನಗರ|ಶ್ರೀನಗರದಲ್ಲಿ]] ನೆಲೆಸಿದಾಗ ಅವರಿಗೆ ೨೪ ವರ್ಷ ವಯಸ್ಸಾಗಿತ್ತು. <ref name=":2">{{Cite web|url=https://www.cntraveller.in/story/real-story-gunjan-saxena-one-india-first-women-combat-netflix-janhavi-kapoor/|title=The story of Gunjan Saxena, one of India’s first women in combat|last=Menon|first=Smitha|date=16 June 2020|website=Condé Nast Traveller India|language=en-IN|access-date=1 August 2020}}<cite class="citation web cs1" data-ve-ignore="true" id="CITEREFMenon2020">Menon, Smitha (16 June 2020). </cite></ref> <ref name=":4">{{Cite web|url=https://scroll.in/article/930744/meet-flying-officer-gunjan-saxena-indias-only-woman-warrior-in-the-kargil-war|title=Meet Flying Officer Gunjan Saxena, India’s only woman warrior in the Kargil war|last=Rawat|first=Rachna Bisht|date=17 July 2019|website=Scroll.in|language=en-US|access-date=1 August 2020|quote="She has attained the glory of being in the two woman involved in the Kargil War."}}<cite class="citation web cs1" data-ve-ignore="true" id="CITEREFRawat2019">Rawat, Rachna Bisht (17 July 2019). </cite></ref> ಕಾರ್ಗಿಲ್ ಯುದ್ಧದಲ್ಲಿ, [[ಕಾರ್ಗಿಲ್ ಯುದ್ಧ|ಆಪರೇಷನ್ ವಿಜಯ್‌ನ]] ಭಾಗವಾಗಿ, ಗಾಯಾಳುಗಳನ್ನು {{Efn|Indian official figures for Indians killed in the Kargil War is 527.|name=|group=}} ಸ್ಥಳಾಂತರಿಸುವುದರ ಹೊರತಾಗಿ, [[ದ್ರಾಸ್]] ಮತ್ತು ಬಟಾಲಿಕ್‌ನ ಮುಂದಿನ ಪ್ರದೇಶಗಳಲ್ಲಿ ಸೈನ್ಯಕ್ಕೆ ಸರಬರಾಜುಗಳನ್ನು ಸಾಗಿಸಲು ಅವರು ಸಹಾಯ ಮಾಡಿದರು. ಶತ್ರು ಸ್ಥಾನಗಳನ್ನು ಮ್ಯಾಪಿಂಗ್ ಮಾಡುವಂತಹ ಕಣ್ಗಾವಲು ಪಾತ್ರಗಳನ್ನು ಸಹ ಅವರಿಗೆ ನಿಯೋಜಿಸಲಾಯಿತು. <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}<cite class="citation web cs1" data-ve-ignore="true" id="CITEREFJavaid2020">Javaid, Arfa (10 June 2020). </cite></ref> ಅವರು ತಾತ್ಕಾಲಿಕ ಲ್ಯಾಂಡಿಂಗ್ ಮೈದಾನಗಳು, ೧೩,೦೦೦ ರಿಂದ ೧೮,೦೦೦ ಅಡಿ ಎತ್ತರ ಮತ್ತು ಶತ್ರುಗಳ ಬೆಂಕಿಯನ್ನು ಎದುರಿಸಬೇಕಾಯಿತು. <ref name=":2" /> ಅವರು ಶ್ರೀನಗರ ಮೂಲದ ಹತ್ತು ಪೈಲಟ್‌ಗಳಲ್ಲಿ ಒಬ್ಬರಾಗಿದ್ದರು. ಅವರು ಯುದ್ಧದ ಸಮಯದಲ್ಲಿ ನೂರಾರು ವಿಮಾನಗಳನ್ನು ಹಾರಿಸಿದರು ಅಲ್ಲದೆ ೯೦೦ ಕ್ಕೂ ಹೆಚ್ಚು ಗಾಯಗೊಂಡರು ಮತ್ತು ಕೊಲ್ಲಲ್ಪಟ್ಟ ಸೈನಿಕರನ್ನು ಸ್ಥಳಾಂತರಿಸಿದರು. <ref name=":2" /> <ref name=":4" /> [[ಭಾರತೀಯ ಸಶಸ್ತ್ರ ಪಡೆ|ಭಾರತೀಯ ಸಶಸ್ತ್ರ ಪಡೆಗಳಲ್ಲಿ]] ಕಾರ್ಗಿಲ್ ಯುದ್ದ ವಲಯಗಳಿಗೆ ಹಾರಿದ ಏಕೈಕ ಮಹಿಳೆ ಸಕ್ಸೇನಾ ಅವರು. <ref name=":4" /> ೨೦೦೪ ರಲ್ಲಿ, ಹೆಲಿಕಾಪ್ಟರ್ ಪೈಲಟ್ ಆಗಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಅವರ ವೃತ್ತಿಜೀವನವು ಕೊನೆಗೊಂಡಿತು. <ref name=":3" /> ಅವರು ಸೇವೆಯಲ್ಲಿದ್ದ ಸಮಯದಲ್ಲಿ ಶಾಶ್ವತ ಆಯೋಗಗಳು ಲಭ್ಯವಿರಲಿಲ್ಲ. <ref name=":4" /> == ವೈಯಕ್ತಿಕ ಜೀವನ == ಸಕ್ಸೇನಾ ಅವರ ತಂದೆ ಅನುಪ್ ಸಕ್ಸೇನಾ [[ಭಾರತೀಯ ಭೂಸೇನೆ|ಭಾರತೀಯ ಸೇನೆಯಲ್ಲಿ]] ಲೆಫ್ಟಿನೆಂಟ್ ಕರ್ನಲ್ ಆಗಿದ್ದರು. ಸಕ್ಸೇನಾ ಅವರ ಪತಿ ಗೌತಮ್ ನಾರಾಯಣ್, ವಿಂಗ್ ಕಮಾಂಡರ್ ಹಾಗು ಭಾರತೀಯ ವಾಯುಪಡೆಯಲ್ಲಿ ಪೈಲಟ್ ಆಗಿದ್ದಾರೆ. ಅವರು ಐ.ಎ.ಎಫ಼್ Mi-೧೭ ಹೆಲಿಕಾಪ್ಟರ್‌ನ ಪೈಲಟ್ ಆಗಿದ್ದಾರೆ. ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿದರು. ಇದು ವಿಶ್ವದ ಮೊದಲ ತ್ರಿ-ಸೇವಾ ಅಕಾಡೆಮಿಯಾಗಿದೆ. ಈ ದಂಪತಿಗೆ ಪ್ರಜ್ಞಾ ನಾರಾಯಣ್ ಎಂಬ ಮಗಳು ೨೦೦೩ ರಲ್ಲಿ <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}<cite class="citation web cs1" data-ve-ignore="true" id="CITEREFJavaid2020">Javaid, Arfa (10 June 2020). </cite></ref> ಜನಿಸಿದರು. == ಜನಪ್ರಿಯ ಸಂಸ್ಕೃತಿಯಲ್ಲಿ == ರಚನಾ ಬಿಷ್ತ್ ರಾವತ್ ಬರೆದಿರುವ ''ಕಾರ್ಗಿಲ್ ಅನ್ಟೋಲ್ಡ್ ಸ್ಟೋರೀಸ್ ಫ್ರಮ್ ದಿ ವಾರ್'' ಪುಸ್ತಕದ ಒಂದು ಅಧ್ಯಾಯವು ಗುಂಜನ್ ಸಕ್ಸೇನಾ ಅವರ ಮೇಲೆ ಕೇಂದ್ರೀಕರಿಸಿದೆ. <ref name=":2">{{Cite web|url=https://www.cntraveller.in/story/real-story-gunjan-saxena-one-india-first-women-combat-netflix-janhavi-kapoor/|title=The story of Gunjan Saxena, one of India’s first women in combat|last=Menon|first=Smitha|date=16 June 2020|website=Condé Nast Traveller India|language=en-IN|access-date=1 August 2020}}<cite class="citation web cs1" data-ve-ignore="true" id="CITEREFMenon2020">Menon, Smitha (16 June 2020). </cite></ref> ಗುಂಜನ್ ಸಕ್ಸೇನಾ ಅವರ ಆತ್ಮಚರಿತ್ರೆ, 'ದಿ ಕಾರ್ಗಿಲ್ ಗರ್ಲ್' ಎಂಬ ಶೀರ್ಷಿಕೆಯೊಂದಿಗೆ ಲೇಖಕ-ದ್ವಯರಾದ ಕಿರಣ್ ನಿರ್ವಾನ್ ಅವರೊಂದಿಗೆ ಸಹ-ಬರೆದಿದ್ದಾರೆ, ಇದನ್ನು ಚಲನಚಿತ್ರದೊಂದಿಗೆ ಪೆಂಗ್ವಿನ್ ಪಬ್ಲಿಷರ್ಸ್ ಬಿಡುಗಡೆ ಮಾಡಿದರು. ಈ ಪುಸ್ತಕವು ಬಿ.ಬಿ.ಸಿ ಇಂಡಿಯಾ, ಸಿ.ಎನ್.ಎನ್ ನೆಟ್‌ವರ್ಕ್ ೧೮, ಫೋರ್ಬ್ಸ್ ಇಂಡಿಯಾ, ಹಿಂದೂಸ್ತಾನ್ ಟೈಮ್ಸ್, ದಿ ಟ್ರಿಬ್ಯೂನ್, ಇತ್ಯಾದಿ ಸೇರಿದಂತೆ ಅನೇಕ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ಅಪಾರ ಪ್ರಶಂಸೆ ಮತ್ತು ಐದು ಸ್ಟಾರ್-ವಿಮರ್ಶೆಗಳನ್ನು ಗಳಿಸಿತು. " ''ಎಂದಿಗೂ ಜಿಂಗೊಯಿಸ್ಟಿಕ್ ಅಲ್ಲ ಆದರೆ ಅಳೆಯಲಾಗುತ್ತದೆ ಮತ್ತು ವಾಸ್ತವಿಕವಾಗಿ, ಪುಸ್ತಕವು ಸ್ಪಷ್ಟವಾಗಿ ವಿವರಿಸಿದ, ಚಲಿಸುವ, ಸಿನಿಮೀಯ ಮತ್ತು ರೋಮಾಂಚನಕಾರಿ ದೃಶ್ಯಗಳೊಂದಿಗೆ ರೋಮಾಂಚಕ ಓದುವಿಕೆಯನ್ನು ನೀಡುತ್ತದೆ'' " ಎಂದು ಹಿಂದೂಸ್ತಾನ್ ಟೈಮ್ಸ್ ಪುಸ್ತಕದ ಬಗ್ಗೆ ಹೇಳಿದೆ. ೨೦೨೦ ರ ಬಾಲಿವುಡ್ ಚಲನಚಿತ್ರವು (ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ) ''ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್'' ಅವರ ಜೀವನದಿಂದ ಸ್ಫೂರ್ತಿ ಪಡೆದಿದೆ. <ref name=":0">{{Cite web|url=https://www.theweek.in/news/entertainment/2020/07/26/gunjan-saxena-never-thought-in-her-wildest-dreams-she-would-inspire-a-film.html|title=Gunjan Saxena never thought in her wildest dreams she would inspire a film|last=Bhadani|first=Priyanka|date=26 July 2020|website=The Week|language=en|access-date=1 August 2020}}<cite class="citation web cs1" data-ve-ignore="true" id="CITEREFBhadani2020">Bhadani, Priyanka (26 July 2020). </cite></ref> ಸಕ್ಸೇನಾ ಪಾತ್ರವನ್ನು [[ಜಾನ್ವಿ ಕಪೂರ್]] ನಿರ್ವಹಿಸಿದರೆ, ಧರ್ಮ ಪ್ರೊಡಕ್ಷನ್ಸ್ ಮತ್ತು ಜೀ ಸ್ಟುಡಿಯೋಸ್ ಈ ಚಿತ್ರವನ್ನು ನಿರ್ಮಿಸಿದೆ. ಸಕ್ಸೇನಾ ಅವರ ತಂದೆ ಮತ್ತು ಸಹೋದರರಾಗಿ ಕ್ರಮವಾಗಿ ಪಂಕಜ್ ತ್ರಿಪಾಠಿ ಮತ್ತು ಅಂಗದ್ ಬೇಡಿ ಇತರ ಜನಪ್ರಿಯ ಪಾತ್ರಗಳಲ್ಲಿ ನಟಿಸಿದ್ದಾರೆ. <ref>{{Cite web|url=https://www.bollywoodhungama.com/news/bollywood/angad-bedi-joins-star-cast-gunjan-saxenas-biopic-kargil-girl/|title=Angad Bedi joins the star cast of Gunjan Saxena’s biopic, Kargil Girl|date=25 February 2019|website=Bollywood Hungama|language=en|access-date=1 August 2020}}</ref> == ಮಾಧ್ಯಮದ ತಪ್ಪುಗಳು == ''ಗುಂಜನ್ ಸಕ್ಸೇನಾ: ಕಾರ್ಗಿಲ್ ಗರ್ಲ್'' ಚಿತ್ರ ಬಿಡುಗಡೆಯಾದ ನಂತರ, ಸಕ್ಸೇನಾ ಬಗ್ಗೆ ಕೆಲವು ಸಂಗತಿಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಗೊಂದಲಗಳು ಉಂಟಾಗಿದ್ದವು. ಎನ್.ಡಿ.ಟಿ.ವಿ ಯಲ್ಲಿನ ಲೇಖನವೊಂದರಲ್ಲಿ ಅವರು ಅವುಗಳಲ್ಲಿ ಕೆಲವನ್ನು ಸ್ಪಷ್ಟಪಡಿಸಿದ್ದಾರೆ: <ref>{{Cite web|url=https://www.ndtv.com/blog/won-t-let-anyone-take-away-my-achievements-gunjan-saxena-on-movie-row-2280730|title=Blog: "Won't Let Anyone Take Away My Achievements": Gunjan Saxena On Movie Row|last=Saxena|first=Gunjan|date=17 August 2020|website=NDTV|access-date=2020-08-18}}</ref>    == ಟಿಪ್ಪಣಿಗಳು == {{Notelist}} == ಉಲ್ಲೇಖಗಳು == {{Reflist}} [[ವರ್ಗ:ಜೀವಂತ ವ್ಯಕ್ತಿಗಳು]] ahsa1l4trr627vmw424dpp6bvsysbq0 1111290 1111289 2022-08-02T15:21:04Z Lakshmi N Swamy 77249 wikitext text/x-wiki {{Infobox military person | honorific_prefix = [[Flight Lieutenant]] | name = ಗುಂಜನ್ ಸಕ್ಸೇನಾ | honorific_suffix = | native_name = ಗುಂಜನ್ | image = | image_size = | alt = | caption = | birth_date = ೧೯೭೫<ref name="indianexpress-bio">{{cite web|url=https://indianexpress.com/article/who-is/who-is-gunjan-saxena-6553605/|title=Watched ‘Gunjan Saxena: The Kargil Girl’? Here’s the story of the woman it is based on|publisher=[[Indian Express]]|access-date=2020-08-20}}</ref> | death_date = | birth_place = | death_place = | placeofburial = | placeofburial_label = | placeofburial_coordinates = <!-- {{Coord|LAT|LONG|display=inline,title}} --> | nickname = | birth_name = | allegiance = {{flag|ಭಾರತ|23px}} | branch = ಭಾರತೀಯ ವಾಯುಪಡೆ | serviceyears = ೧೯೯೬-೨೦೦೪ | rank = [[File:Indian IAF OF-2.svg|24px]] [[Flight Lieutenant]] | servicenumber = | unit = | commands = | battles = [[ಕಾರ್ಗಿಲ್ ಯುದ್ದ]] | battles_label = | awards = | | relations = | laterwork = | signature = | website = }} '''ಗುಂಜನ್ ಸಕ್ಸೇನಾ''' (ಜನನ ೧೯೭೫) <ref name="indianexpress-bio"><cite class="citation web cs1">[https://indianexpress.com/article/who-is/who-is-gunjan-saxena-6553605/ <span class="cx-segment" data-segmentid="138">"Watched 'Gunjan Saxena: The Kargil Girl'? </span>]<span class="cx-segment" data-segmentid="139">[https://indianexpress.com/article/who-is/who-is-gunjan-saxena-6553605/ Here's the story of the woman it is based on"]. </span><span class="cx-segment" data-segmentid="140">[[Indian Express]]<span class="reference-accessdate">. </span></span><span class="cx-segment" data-segmentid="142"><span class="reference-accessdate">Retrieved <span class="nowrap">20 August</span> 2020</span>.</span></cite></ref> [[ಭಾರತೀಯ ವಾಯುಸೇನೆ|ಭಾರತೀಯ ವಾಯುಪಡೆಯ]] (ಐ.ಎ.ಎಫ಼್) ಅಧಿಕಾರಿ ಮತ್ತು ಮಾಜಿ ಹೆಲಿಕಾಪ್ಟರ್ ಪೈಲಟ್. ಅವರು ೧೯೯೬ ರಲ್ಲಿ ಐ.ಎ.ಎಫ಼್ ಗೆ ಸೇರಿದರು ಮತ್ತು ೧೯೯೯ ರ [[ಕಾರ್ಗಿಲ್ ಯುದ್ಧ|ಕಾರ್ಗಿಲ್ ಯುದ್ಧದ]] ಅನುಭವಿಯಾಗಿದ್ದಾರೆ. <ref name=":0">{{Cite web|url=https://www.theweek.in/news/entertainment/2020/07/26/gunjan-saxena-never-thought-in-her-wildest-dreams-she-would-inspire-a-film.html|title=Gunjan Saxena never thought in her wildest dreams she would inspire a film|last=Bhadani|first=Priyanka|date=26 July 2020|website=The Week|language=en|access-date=1 August 2020}}</ref> <ref name=":2">{{Cite web|url=https://www.cntraveller.in/story/real-story-gunjan-saxena-one-india-first-women-combat-netflix-janhavi-kapoor/|title=The story of Gunjan Saxena, one of India’s first women in combat|last=Menon|first=Smitha|date=16 June 2020|website=Condé Nast Traveller India|language=en-IN|access-date=1 August 2020}}</ref> <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}</ref> ಯುದ್ಧ ವಲಯದಲ್ಲಿ ಹಾರಿದ ಮೊದಲ ಮಹಿಳೆಯರಲ್ಲಿ ಅವರು ಒಬ್ಬರು. ಕಾರ್ಗಿಲ್ ಯುದ್ಧದ ಸಮಯದಲ್ಲಿ ಅವರ ಪ್ರಮುಖ ಪಾತ್ರವೆಂದರೆ, ಕಾರ್ಗಿಲ್‌ನಿಂದ ಗಾಯಗೊಂಡವರನ್ನು ಸ್ಥಳಾಂತರಿಸುವುದು, ಸಾರಿಗೆ ಸರಬರಾಜು ಮತ್ತು ಕಣ್ಗಾವಲಿನಲ್ಲಿ ಸಹಾಯ ಮಾಡುವುದು. <ref name=":0" /> ಕಾರ್ಗಿಲ್‌ನಿಂದ ಗಾಯಗೊಂಡ ಮತ್ತು ಸತ್ತ ೯೦೦ ಕ್ಕೂ ಹೆಚ್ಚು ಸೈನಿಕರನ್ನು ಸ್ಥಳಾಂತರಿಸುವ ಕಾರ್ಯಾಚರಣೆಯ ಭಾಗವಾಗಿ ಅವರು ಹೋಗುತ್ತಿದ್ದರು. ೨೦೦೪ ರಲ್ಲಿ, ಎಂಟು ವರ್ಷಗಳ ಕಾಲ ಪೈಲಟ್ ಆಗಿ ಸೇವೆ ಸಲ್ಲಿಸಿದ ನಂತರ, ಹೆಲಿಕಾಪ್ಟರ್ ಪೈಲಟ್ ಆಗಿ ಅವರ ವೃತ್ತಿಜೀವನವು ಕೊನೆಗೊಂಡಿತು; ಅವರ ಕಾಲದಲ್ಲಿ ಮಹಿಳೆಯರಿಗೆ ಶಾಶ್ವತ ಆಯೋಗಗಳು ಲಭ್ಯವಿರಲಿಲ್ಲ. <ref name=":3" /> <ref name=":4">{{Cite web|url=https://scroll.in/article/930744/meet-flying-officer-gunjan-saxena-indias-only-woman-warrior-in-the-kargil-war|title=Meet Flying Officer Gunjan Saxena, India’s only woman warrior in the Kargil war|last=Rawat|first=Rachna Bisht|date=17 July 2019|website=Scroll.in|language=en-US|access-date=1 August 2020|quote="She has attained the glory of being in the two woman involved in the Kargil War."}}</ref> ೨೦೨೦ ರ ಬಾಲಿವುಡ್ ಚಿತ್ರ ''ಗುಂಜನ್ ಸಕ್ಸೇನಾ: ಕಾರ್ಗಿಲ್ ಗರ್ಲ್'' ಅವರ ಜೀವನದಿಂದ ಸ್ಫೂರ್ತಿ ಪಡೆದಿದೆ. <ref name=":0">{{Cite web|url=https://www.theweek.in/news/entertainment/2020/07/26/gunjan-saxena-never-thought-in-her-wildest-dreams-she-would-inspire-a-film.html|title=Gunjan Saxena never thought in her wildest dreams she would inspire a film|last=Bhadani|first=Priyanka|date=26 July 2020|website=The Week|language=en|access-date=1 August 2020}}<cite class="citation web cs1" data-ve-ignore="true" id="CITEREFBhadani2020">Bhadani, Priyanka (26 July 2020). </cite></ref> "ದಿ ಕಾರ್ಗಿಲ್ ಗರ್ಲ್" ಎಂಬ ಶೀರ್ಷಿಕೆಯು ಅವರ ಹೆಚ್ಚು ಮೆಚ್ಚುಗೆ ಪಡೆದ ಆತ್ಮಚರಿತ್ರೆಯು ಚಲನಚಿತ್ರದೊಂದಿಗೆ ಪೆಂಗ್ವಿನ್ ಪಬ್ಲಿಷರ್ಸ್‌ನಿಂದ ಬಿಡುಗಡೆಯಾಯಿತು, ಇದನ್ನು ಅವರು ಲೇಖಕ-ದ್ವಯರಾದ ಕಿರಣ್ ನಿರ್ವಾನ್ ಅವರೊಂದಿಗೆ ಸಹ-ಬರೆದಿದ್ದರು. == ಆರಂಭಿಕ ಜೀವನ == ಸಕ್ಸೇನಾ ಆರ್ಮಿ ಕುಟುಂಬದಲ್ಲಿ ಜನಿಸಿದರು. <ref name=":1">{{Cite web|url=https://www.gqindia.com/get-smart/content/this-is-the-real-story-of-gunjan-saxena-the-kargil-girl-who-has-inspired-janhvi-kapoors-next-film|title=This is the real story of Saxena, the Kargil girl who has inspired Janhvi Kapoor's next film|last=Talwar|first=Shikha|date=9 June 2020|website=GQ India|language=en-IN|access-date=1 August 2020}}</ref> ಅವರ ತಂದೆ, ಲೆಫ್ಟಿನೆಂಟ್ ಕರ್ನಲ್ ಅನುಪ್ ಕುಮಾರ್ ಸಕ್ಸೇನಾ ಮತ್ತು ಸಹೋದರ ಲೆಫ್ಟಿನೆಂಟ್ ಕರ್ನಲ್ ಅಂಶುಮಾನ್ ಇಬ್ಬರೂ [[ಭಾರತೀಯ ಭೂಸೇನೆ|ಭಾರತೀಯ ಸೇನೆಯಲ್ಲಿ]] ಸೇವೆ ಸಲ್ಲಿಸಿದ್ದರು. <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}<cite class="citation web cs1" data-ve-ignore="true" id="CITEREFJavaid2020">Javaid, Arfa (10 June 2020). </cite></ref> ಸಕ್ಸೇನಾ [[ನವ ದೆಹಲಿ|ನವದೆಹಲಿಯ]] ದೆಹಲಿ ವಿಶ್ವವಿದ್ಯಾಲಯದ ಹಂಸರಾಜ್ ಕಾಲೇಜಿನಿಂದ [[ಭೌತಶಾಸ್ತ್ರ|ಭೌತಶಾಸ್ತ್ರದಲ್ಲಿ]] ವಿಜ್ಞಾನ ಪದವಿಯನ್ನು ಪಡೆದರು. == ಭಾರತೀಯ ವಾಯುಪಡೆ ಸೇವೆ == ೧೯೯೬ ರಲ್ಲಿ ಭಾರತೀಯ ವಾಯುಪಡೆಗೆ (ಐ.ಎ.ಎಫ಼್) ಪೈಲಟ್‌ಗಳಾಗಿ ಸೇರಿದ ಆರು ಮಹಿಳೆಯರಲ್ಲಿ ಸಕ್ಸೇನಾ ಒಬ್ಬರು. ಇದು ಐ.ಎ.ಎಫ಼್ ಗಾಗಿ ಮಹಿಳಾ ವಾಯುಪಡೆಯ ತರಬೇತಿ ಪಡೆದವರ ನಾಲ್ಕನೇ ಬ್ಯಾಚ್ ಆಗಿತ್ತು. <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}<cite class="citation web cs1" data-ve-ignore="true" id="CITEREFJavaid2020">Javaid, Arfa (10 June 2020). </cite></ref> . ಫ್ಲೈಟ್ ಲೆಫ್ಟಿನೆಂಟ್ ಆಗಿ ೧೩೨ ಫಾರ್ವರ್ಡ್ ಏರಿಯಾ ಕಂಟ್ರೋಲ್ (ಎಫ್‌ಎಸಿ) ಭಾಗವಾಗಿ ಉಧಮ್‌ಪುರದಲ್ಲಿ ಸಕ್ಸೇನಾ ಅವರ ಮೊದಲ ಪೋಸ್ಟಿಂಗ್ ಆಗಿತ್ತು. <ref name=":2">{{Cite web|url=https://www.cntraveller.in/story/real-story-gunjan-saxena-one-india-first-women-combat-netflix-janhavi-kapoor/|title=The story of Gunjan Saxena, one of India’s first women in combat|last=Menon|first=Smitha|date=16 June 2020|website=Condé Nast Traveller India|language=en-IN|access-date=1 August 2020}}<cite class="citation web cs1" data-ve-ignore="true" id="CITEREFMenon2020">Menon, Smitha (16 June 2020). </cite></ref> <ref name=":4">{{Cite web|url=https://scroll.in/article/930744/meet-flying-officer-gunjan-saxena-indias-only-woman-warrior-in-the-kargil-war|title=Meet Flying Officer Gunjan Saxena, India’s only woman warrior in the Kargil war|last=Rawat|first=Rachna Bisht|date=17 July 2019|website=Scroll.in|language=en-US|access-date=1 August 2020|quote="She has attained the glory of being in the two woman involved in the Kargil War."}}<cite class="citation web cs1" data-ve-ignore="true" id="CITEREFRawat2019">Rawat, Rachna Bisht (17 July 2019). </cite></ref> ಫ್ಲೈಯಿಂಗ್ ಆಫೀಸರ್ ಸಕ್ಸೇನಾ ಅವರು ಕಾರ್ಗಿಲ್ ಯುದ್ಧದ ಸಮಯದಲ್ಲಿ ಹಾರಿ [[ಶ್ರೀನಗರ|ಶ್ರೀನಗರದಲ್ಲಿ]] ನೆಲೆಸಿದಾಗ ಅವರಿಗೆ ೨೪ ವರ್ಷ ವಯಸ್ಸಾಗಿತ್ತು. <ref name=":2">{{Cite web|url=https://www.cntraveller.in/story/real-story-gunjan-saxena-one-india-first-women-combat-netflix-janhavi-kapoor/|title=The story of Gunjan Saxena, one of India’s first women in combat|last=Menon|first=Smitha|date=16 June 2020|website=Condé Nast Traveller India|language=en-IN|access-date=1 August 2020}}<cite class="citation web cs1" data-ve-ignore="true" id="CITEREFMenon2020">Menon, Smitha (16 June 2020). </cite></ref> <ref name=":4">{{Cite web|url=https://scroll.in/article/930744/meet-flying-officer-gunjan-saxena-indias-only-woman-warrior-in-the-kargil-war|title=Meet Flying Officer Gunjan Saxena, India’s only woman warrior in the Kargil war|last=Rawat|first=Rachna Bisht|date=17 July 2019|website=Scroll.in|language=en-US|access-date=1 August 2020|quote="She has attained the glory of being in the two woman involved in the Kargil War."}}<cite class="citation web cs1" data-ve-ignore="true" id="CITEREFRawat2019">Rawat, Rachna Bisht (17 July 2019). </cite></ref> ಕಾರ್ಗಿಲ್ ಯುದ್ಧದಲ್ಲಿ, [[ಕಾರ್ಗಿಲ್ ಯುದ್ಧ|ಆಪರೇಷನ್ ವಿಜಯ್‌ನ]] ಭಾಗವಾಗಿ, ಗಾಯಾಳುಗಳನ್ನು {{Efn|Indian official figures for Indians killed in the Kargil War is 527.|name=|group=}} ಸ್ಥಳಾಂತರಿಸುವುದರ ಹೊರತಾಗಿ, [[ದ್ರಾಸ್]] ಮತ್ತು ಬಟಾಲಿಕ್‌ನ ಮುಂದಿನ ಪ್ರದೇಶಗಳಲ್ಲಿ ಸೈನ್ಯಕ್ಕೆ ಸರಬರಾಜುಗಳನ್ನು ಸಾಗಿಸಲು ಅವರು ಸಹಾಯ ಮಾಡಿದರು. ಶತ್ರು ಸ್ಥಾನಗಳನ್ನು ಮ್ಯಾಪಿಂಗ್ ಮಾಡುವಂತಹ ಕಣ್ಗಾವಲು ಪಾತ್ರಗಳನ್ನು ಸಹ ಅವರಿಗೆ ನಿಯೋಜಿಸಲಾಯಿತು. <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}<cite class="citation web cs1" data-ve-ignore="true" id="CITEREFJavaid2020">Javaid, Arfa (10 June 2020). </cite></ref> ಅವರು ತಾತ್ಕಾಲಿಕ ಲ್ಯಾಂಡಿಂಗ್ ಮೈದಾನಗಳು, ೧೩,೦೦೦ ರಿಂದ ೧೮,೦೦೦ ಅಡಿ ಎತ್ತರ ಮತ್ತು ಶತ್ರುಗಳ ಬೆಂಕಿಯನ್ನು ಎದುರಿಸಬೇಕಾಯಿತು. <ref name=":2" /> ಅವರು ಶ್ರೀನಗರ ಮೂಲದ ಹತ್ತು ಪೈಲಟ್‌ಗಳಲ್ಲಿ ಒಬ್ಬರಾಗಿದ್ದರು. ಅವರು ಯುದ್ಧದ ಸಮಯದಲ್ಲಿ ನೂರಾರು ವಿಮಾನಗಳನ್ನು ಹಾರಿಸಿದರು ಅಲ್ಲದೆ ೯೦೦ ಕ್ಕೂ ಹೆಚ್ಚು ಗಾಯಗೊಂಡರು ಮತ್ತು ಕೊಲ್ಲಲ್ಪಟ್ಟ ಸೈನಿಕರನ್ನು ಸ್ಥಳಾಂತರಿಸಿದರು. <ref name=":2" /> <ref name=":4" /> [[ಭಾರತೀಯ ಸಶಸ್ತ್ರ ಪಡೆ|ಭಾರತೀಯ ಸಶಸ್ತ್ರ ಪಡೆಗಳಲ್ಲಿ]] ಕಾರ್ಗಿಲ್ ಯುದ್ದ ವಲಯಗಳಿಗೆ ಹಾರಿದ ಏಕೈಕ ಮಹಿಳೆ ಸಕ್ಸೇನಾ ಅವರು. <ref name=":4" /> ೨೦೦೪ ರಲ್ಲಿ, ಹೆಲಿಕಾಪ್ಟರ್ ಪೈಲಟ್ ಆಗಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಅವರ ವೃತ್ತಿಜೀವನವು ಕೊನೆಗೊಂಡಿತು. <ref name=":3" /> ಅವರು ಸೇವೆಯಲ್ಲಿದ್ದ ಸಮಯದಲ್ಲಿ ಶಾಶ್ವತ ಆಯೋಗಗಳು ಲಭ್ಯವಿರಲಿಲ್ಲ. <ref name=":4" /> == ವೈಯಕ್ತಿಕ ಜೀವನ == ಸಕ್ಸೇನಾ ಅವರ ತಂದೆ ಅನುಪ್ ಸಕ್ಸೇನಾ [[ಭಾರತೀಯ ಭೂಸೇನೆ|ಭಾರತೀಯ ಸೇನೆಯಲ್ಲಿ]] ಲೆಫ್ಟಿನೆಂಟ್ ಕರ್ನಲ್ ಆಗಿದ್ದರು. ಸಕ್ಸೇನಾ ಅವರ ಪತಿ ಗೌತಮ್ ನಾರಾಯಣ್, ವಿಂಗ್ ಕಮಾಂಡರ್ ಹಾಗು ಭಾರತೀಯ ವಾಯುಪಡೆಯಲ್ಲಿ ಪೈಲಟ್ ಆಗಿದ್ದಾರೆ. ಅವರು ಐ.ಎ.ಎಫ಼್ Mi-೧೭ ಹೆಲಿಕಾಪ್ಟರ್‌ನ ಪೈಲಟ್ ಆಗಿದ್ದಾರೆ. ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿದರು. ಇದು ವಿಶ್ವದ ಮೊದಲ ತ್ರಿ-ಸೇವಾ ಅಕಾಡೆಮಿಯಾಗಿದೆ. ಈ ದಂಪತಿಗೆ ಪ್ರಜ್ಞಾ ನಾರಾಯಣ್ ಎಂಬ ಮಗಳು ೨೦೦೩ ರಲ್ಲಿ <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}<cite class="citation web cs1" data-ve-ignore="true" id="CITEREFJavaid2020">Javaid, Arfa (10 June 2020). </cite></ref> ಜನಿಸಿದರು. == ಜನಪ್ರಿಯ ಸಂಸ್ಕೃತಿಯಲ್ಲಿ == ರಚನಾ ಬಿಷ್ತ್ ರಾವತ್ ಬರೆದಿರುವ ''ಕಾರ್ಗಿಲ್ ಅನ್ಟೋಲ್ಡ್ ಸ್ಟೋರೀಸ್ ಫ್ರಮ್ ದಿ ವಾರ್'' ಪುಸ್ತಕದ ಒಂದು ಅಧ್ಯಾಯವು ಗುಂಜನ್ ಸಕ್ಸೇನಾ ಅವರ ಮೇಲೆ ಕೇಂದ್ರೀಕರಿಸಿದೆ. <ref name=":2">{{Cite web|url=https://www.cntraveller.in/story/real-story-gunjan-saxena-one-india-first-women-combat-netflix-janhavi-kapoor/|title=The story of Gunjan Saxena, one of India’s first women in combat|last=Menon|first=Smitha|date=16 June 2020|website=Condé Nast Traveller India|language=en-IN|access-date=1 August 2020}}<cite class="citation web cs1" data-ve-ignore="true" id="CITEREFMenon2020">Menon, Smitha (16 June 2020). </cite></ref> ಗುಂಜನ್ ಸಕ್ಸೇನಾ ಅವರ ಆತ್ಮಚರಿತ್ರೆ, 'ದಿ ಕಾರ್ಗಿಲ್ ಗರ್ಲ್' ಎಂಬ ಶೀರ್ಷಿಕೆಯೊಂದಿಗೆ ಲೇಖಕ-ದ್ವಯರಾದ ಕಿರಣ್ ನಿರ್ವಾನ್ ಅವರೊಂದಿಗೆ ಸಹ-ಬರೆದಿದ್ದಾರೆ, ಇದನ್ನು ಚಲನಚಿತ್ರದೊಂದಿಗೆ ಪೆಂಗ್ವಿನ್ ಪಬ್ಲಿಷರ್ಸ್ ಬಿಡುಗಡೆ ಮಾಡಿದರು. ಈ ಪುಸ್ತಕವು ಬಿ.ಬಿ.ಸಿ ಇಂಡಿಯಾ, ಸಿ.ಎನ್.ಎನ್ ನೆಟ್‌ವರ್ಕ್ ೧೮, ಫೋರ್ಬ್ಸ್ ಇಂಡಿಯಾ, ಹಿಂದೂಸ್ತಾನ್ ಟೈಮ್ಸ್, ದಿ ಟ್ರಿಬ್ಯೂನ್, ಇತ್ಯಾದಿ ಸೇರಿದಂತೆ ಅನೇಕ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ಅಪಾರ ಪ್ರಶಂಸೆ ಮತ್ತು ಐದು ಸ್ಟಾರ್-ವಿಮರ್ಶೆಗಳನ್ನು ಗಳಿಸಿತು. " ''ಎಂದಿಗೂ ಜಿಂಗೊಯಿಸ್ಟಿಕ್ ಅಲ್ಲ ಆದರೆ ಅಳೆಯಲಾಗುತ್ತದೆ ಮತ್ತು ವಾಸ್ತವಿಕವಾಗಿ, ಪುಸ್ತಕವು ಸ್ಪಷ್ಟವಾಗಿ ವಿವರಿಸಿದ, ಚಲಿಸುವ, ಸಿನಿಮೀಯ ಮತ್ತು ರೋಮಾಂಚನಕಾರಿ ದೃಶ್ಯಗಳೊಂದಿಗೆ ರೋಮಾಂಚಕ ಓದುವಿಕೆಯನ್ನು ನೀಡುತ್ತದೆ'' " ಎಂದು ಹಿಂದೂಸ್ತಾನ್ ಟೈಮ್ಸ್ ಪುಸ್ತಕದ ಬಗ್ಗೆ ಹೇಳಿದೆ. ೨೦೨೦ ರ ಬಾಲಿವುಡ್ ಚಲನಚಿತ್ರವು (ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ) ''ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್'' ಅವರ ಜೀವನದಿಂದ ಸ್ಫೂರ್ತಿ ಪಡೆದಿದೆ. <ref name=":0">{{Cite web|url=https://www.theweek.in/news/entertainment/2020/07/26/gunjan-saxena-never-thought-in-her-wildest-dreams-she-would-inspire-a-film.html|title=Gunjan Saxena never thought in her wildest dreams she would inspire a film|last=Bhadani|first=Priyanka|date=26 July 2020|website=The Week|language=en|access-date=1 August 2020}}<cite class="citation web cs1" data-ve-ignore="true" id="CITEREFBhadani2020">Bhadani, Priyanka (26 July 2020). </cite></ref> ಸಕ್ಸೇನಾ ಪಾತ್ರವನ್ನು [[ಜಾನ್ವಿ ಕಪೂರ್]] ನಿರ್ವಹಿಸಿದರೆ, ಧರ್ಮ ಪ್ರೊಡಕ್ಷನ್ಸ್ ಮತ್ತು ಜೀ ಸ್ಟುಡಿಯೋಸ್ ಈ ಚಿತ್ರವನ್ನು ನಿರ್ಮಿಸಿದೆ. ಸಕ್ಸೇನಾ ಅವರ ತಂದೆ ಮತ್ತು ಸಹೋದರರಾಗಿ ಕ್ರಮವಾಗಿ ಪಂಕಜ್ ತ್ರಿಪಾಠಿ ಮತ್ತು ಅಂಗದ್ ಬೇಡಿ ಇತರ ಜನಪ್ರಿಯ ಪಾತ್ರಗಳಲ್ಲಿ ನಟಿಸಿದ್ದಾರೆ. <ref>{{Cite web|url=https://www.bollywoodhungama.com/news/bollywood/angad-bedi-joins-star-cast-gunjan-saxenas-biopic-kargil-girl/|title=Angad Bedi joins the star cast of Gunjan Saxena’s biopic, Kargil Girl|date=25 February 2019|website=Bollywood Hungama|language=en|access-date=1 August 2020}}</ref> == ಮಾಧ್ಯಮದ ತಪ್ಪುಗಳು == ''ಗುಂಜನ್ ಸಕ್ಸೇನಾ: ಕಾರ್ಗಿಲ್ ಗರ್ಲ್'' ಚಿತ್ರ ಬಿಡುಗಡೆಯಾದ ನಂತರ, ಸಕ್ಸೇನಾ ಬಗ್ಗೆ ಕೆಲವು ಸಂಗತಿಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಗೊಂದಲಗಳು ಉಂಟಾಗಿದ್ದವು. ಎನ್.ಡಿ.ಟಿ.ವಿ ಯಲ್ಲಿನ ಲೇಖನವೊಂದರಲ್ಲಿ ಅವರು ಅವುಗಳಲ್ಲಿ ಕೆಲವನ್ನು ಸ್ಪಷ್ಟಪಡಿಸಿದ್ದಾರೆ: <ref>{{Cite web|url=https://www.ndtv.com/blog/won-t-let-anyone-take-away-my-achievements-gunjan-saxena-on-movie-row-2280730|title=Blog: "Won't Let Anyone Take Away My Achievements": Gunjan Saxena On Movie Row|last=Saxena|first=Gunjan|date=17 August 2020|website=NDTV|access-date=2020-08-18}}</ref>    == ಟಿಪ್ಪಣಿಗಳು == {{Notelist}} == ಉಲ್ಲೇಖಗಳು == {{Reflist}} [[ವರ್ಗ:ಜೀವಂತ ವ್ಯಕ್ತಿಗಳು]] jur1vat94br9ixa55l8p4j4nvnzfqf7 1111291 1111290 2022-08-02T15:23:20Z Lakshmi N Swamy 77249 wikitext text/x-wiki {{Infobox military person | honorific_prefix = [[ಫ್ಲೈಟ್ ಲೆಫ್ಟಿನೆ೦ಟ್]] | name = ಗುಂಜನ್ ಸಕ್ಸೇನಾ | honorific_suffix = | native_name = ಗುಂಜನ್ | image = | image_size = | alt = | caption = | birth_date = ೧೯೭೫<ref name="indianexpress-bio">{{cite web|url=https://indianexpress.com/article/who-is/who-is-gunjan-saxena-6553605/|title=Watched ‘Gunjan Saxena: The Kargil Girl’? Here’s the story of the woman it is based on|publisher=[[Indian Express]]|access-date=2020-08-20}}</ref> | death_date = | birth_place = | death_place = | placeofburial = | placeofburial_label = | placeofburial_coordinates = <!-- {{Coord|LAT|LONG|display=inline,title}} --> | nickname = | birth_name = | allegiance = {{flag|ಭಾರತ|23px}} | branch = ಭಾರತೀಯ ವಾಯುಪಡೆ | serviceyears = ೧೯೯೬-೨೦೦೪ | rank = [[File:Indian IAF OF-2.svg|24px]] [[ಫ್ಲೈಟ್ ಲೆಫ್ಟಿನೆ೦ಟ್]] | servicenumber = | unit = | commands = | battles = [[ಕಾರ್ಗಿಲ್ ಯುದ್ದ]] | battles_label = | awards = | | relations = | laterwork = | signature = | website = }} '''ಗುಂಜನ್ ಸಕ್ಸೇನಾ''' (ಜನನ ೧೯೭೫) <ref name="indianexpress-bio"><cite class="citation web cs1">[https://indianexpress.com/article/who-is/who-is-gunjan-saxena-6553605/ <span class="cx-segment" data-segmentid="138">"Watched 'Gunjan Saxena: The Kargil Girl'? </span>]<span class="cx-segment" data-segmentid="139">[https://indianexpress.com/article/who-is/who-is-gunjan-saxena-6553605/ Here's the story of the woman it is based on"]. </span><span class="cx-segment" data-segmentid="140">[[Indian Express]]<span class="reference-accessdate">. </span></span><span class="cx-segment" data-segmentid="142"><span class="reference-accessdate">Retrieved <span class="nowrap">20 August</span> 2020</span>.</span></cite></ref> [[ಭಾರತೀಯ ವಾಯುಸೇನೆ|ಭಾರತೀಯ ವಾಯುಪಡೆಯ]] (ಐ.ಎ.ಎಫ಼್) ಅಧಿಕಾರಿ ಮತ್ತು ಮಾಜಿ ಹೆಲಿಕಾಪ್ಟರ್ ಪೈಲಟ್. ಅವರು ೧೯೯೬ ರಲ್ಲಿ ಐ.ಎ.ಎಫ಼್ ಗೆ ಸೇರಿದರು ಮತ್ತು ೧೯೯೯ ರ [[ಕಾರ್ಗಿಲ್ ಯುದ್ಧ|ಕಾರ್ಗಿಲ್ ಯುದ್ಧದ]] ಅನುಭವಿಯಾಗಿದ್ದಾರೆ. <ref name=":0">{{Cite web|url=https://www.theweek.in/news/entertainment/2020/07/26/gunjan-saxena-never-thought-in-her-wildest-dreams-she-would-inspire-a-film.html|title=Gunjan Saxena never thought in her wildest dreams she would inspire a film|last=Bhadani|first=Priyanka|date=26 July 2020|website=The Week|language=en|access-date=1 August 2020}}</ref> <ref name=":2">{{Cite web|url=https://www.cntraveller.in/story/real-story-gunjan-saxena-one-india-first-women-combat-netflix-janhavi-kapoor/|title=The story of Gunjan Saxena, one of India’s first women in combat|last=Menon|first=Smitha|date=16 June 2020|website=Condé Nast Traveller India|language=en-IN|access-date=1 August 2020}}</ref> <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}</ref> ಯುದ್ಧ ವಲಯದಲ್ಲಿ ಹಾರಿದ ಮೊದಲ ಮಹಿಳೆಯರಲ್ಲಿ ಅವರು ಒಬ್ಬರು. ಕಾರ್ಗಿಲ್ ಯುದ್ಧದ ಸಮಯದಲ್ಲಿ ಅವರ ಪ್ರಮುಖ ಪಾತ್ರವೆಂದರೆ, ಕಾರ್ಗಿಲ್‌ನಿಂದ ಗಾಯಗೊಂಡವರನ್ನು ಸ್ಥಳಾಂತರಿಸುವುದು, ಸಾರಿಗೆ ಸರಬರಾಜು ಮತ್ತು ಕಣ್ಗಾವಲಿನಲ್ಲಿ ಸಹಾಯ ಮಾಡುವುದು. <ref name=":0" /> ಕಾರ್ಗಿಲ್‌ನಿಂದ ಗಾಯಗೊಂಡ ಮತ್ತು ಸತ್ತ ೯೦೦ ಕ್ಕೂ ಹೆಚ್ಚು ಸೈನಿಕರನ್ನು ಸ್ಥಳಾಂತರಿಸುವ ಕಾರ್ಯಾಚರಣೆಯ ಭಾಗವಾಗಿ ಅವರು ಹೋಗುತ್ತಿದ್ದರು. ೨೦೦೪ ರಲ್ಲಿ, ಎಂಟು ವರ್ಷಗಳ ಕಾಲ ಪೈಲಟ್ ಆಗಿ ಸೇವೆ ಸಲ್ಲಿಸಿದ ನಂತರ, ಹೆಲಿಕಾಪ್ಟರ್ ಪೈಲಟ್ ಆಗಿ ಅವರ ವೃತ್ತಿಜೀವನವು ಕೊನೆಗೊಂಡಿತು; ಅವರ ಕಾಲದಲ್ಲಿ ಮಹಿಳೆಯರಿಗೆ ಶಾಶ್ವತ ಆಯೋಗಗಳು ಲಭ್ಯವಿರಲಿಲ್ಲ. <ref name=":3" /> <ref name=":4">{{Cite web|url=https://scroll.in/article/930744/meet-flying-officer-gunjan-saxena-indias-only-woman-warrior-in-the-kargil-war|title=Meet Flying Officer Gunjan Saxena, India’s only woman warrior in the Kargil war|last=Rawat|first=Rachna Bisht|date=17 July 2019|website=Scroll.in|language=en-US|access-date=1 August 2020|quote="She has attained the glory of being in the two woman involved in the Kargil War."}}</ref> ೨೦೨೦ ರ ಬಾಲಿವುಡ್ ಚಿತ್ರ ''ಗುಂಜನ್ ಸಕ್ಸೇನಾ: ಕಾರ್ಗಿಲ್ ಗರ್ಲ್'' ಅವರ ಜೀವನದಿಂದ ಸ್ಫೂರ್ತಿ ಪಡೆದಿದೆ. <ref name=":0">{{Cite web|url=https://www.theweek.in/news/entertainment/2020/07/26/gunjan-saxena-never-thought-in-her-wildest-dreams-she-would-inspire-a-film.html|title=Gunjan Saxena never thought in her wildest dreams she would inspire a film|last=Bhadani|first=Priyanka|date=26 July 2020|website=The Week|language=en|access-date=1 August 2020}}<cite class="citation web cs1" data-ve-ignore="true" id="CITEREFBhadani2020">Bhadani, Priyanka (26 July 2020). </cite></ref> "ದಿ ಕಾರ್ಗಿಲ್ ಗರ್ಲ್" ಎಂಬ ಶೀರ್ಷಿಕೆಯು ಅವರ ಹೆಚ್ಚು ಮೆಚ್ಚುಗೆ ಪಡೆದ ಆತ್ಮಚರಿತ್ರೆಯು ಚಲನಚಿತ್ರದೊಂದಿಗೆ ಪೆಂಗ್ವಿನ್ ಪಬ್ಲಿಷರ್ಸ್‌ನಿಂದ ಬಿಡುಗಡೆಯಾಯಿತು, ಇದನ್ನು ಅವರು ಲೇಖಕ-ದ್ವಯರಾದ ಕಿರಣ್ ನಿರ್ವಾನ್ ಅವರೊಂದಿಗೆ ಸಹ-ಬರೆದಿದ್ದರು. == ಆರಂಭಿಕ ಜೀವನ == ಸಕ್ಸೇನಾ ಆರ್ಮಿ ಕುಟುಂಬದಲ್ಲಿ ಜನಿಸಿದರು. <ref name=":1">{{Cite web|url=https://www.gqindia.com/get-smart/content/this-is-the-real-story-of-gunjan-saxena-the-kargil-girl-who-has-inspired-janhvi-kapoors-next-film|title=This is the real story of Saxena, the Kargil girl who has inspired Janhvi Kapoor's next film|last=Talwar|first=Shikha|date=9 June 2020|website=GQ India|language=en-IN|access-date=1 August 2020}}</ref> ಅವರ ತಂದೆ, ಲೆಫ್ಟಿನೆಂಟ್ ಕರ್ನಲ್ ಅನುಪ್ ಕುಮಾರ್ ಸಕ್ಸೇನಾ ಮತ್ತು ಸಹೋದರ ಲೆಫ್ಟಿನೆಂಟ್ ಕರ್ನಲ್ ಅಂಶುಮಾನ್ ಇಬ್ಬರೂ [[ಭಾರತೀಯ ಭೂಸೇನೆ|ಭಾರತೀಯ ಸೇನೆಯಲ್ಲಿ]] ಸೇವೆ ಸಲ್ಲಿಸಿದ್ದರು. <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}<cite class="citation web cs1" data-ve-ignore="true" id="CITEREFJavaid2020">Javaid, Arfa (10 June 2020). </cite></ref> ಸಕ್ಸೇನಾ [[ನವ ದೆಹಲಿ|ನವದೆಹಲಿಯ]] ದೆಹಲಿ ವಿಶ್ವವಿದ್ಯಾಲಯದ ಹಂಸರಾಜ್ ಕಾಲೇಜಿನಿಂದ [[ಭೌತಶಾಸ್ತ್ರ|ಭೌತಶಾಸ್ತ್ರದಲ್ಲಿ]] ವಿಜ್ಞಾನ ಪದವಿಯನ್ನು ಪಡೆದರು. == ಭಾರತೀಯ ವಾಯುಪಡೆ ಸೇವೆ == ೧೯೯೬ ರಲ್ಲಿ ಭಾರತೀಯ ವಾಯುಪಡೆಗೆ (ಐ.ಎ.ಎಫ಼್) ಪೈಲಟ್‌ಗಳಾಗಿ ಸೇರಿದ ಆರು ಮಹಿಳೆಯರಲ್ಲಿ ಸಕ್ಸೇನಾ ಒಬ್ಬರು. ಇದು ಐ.ಎ.ಎಫ಼್ ಗಾಗಿ ಮಹಿಳಾ ವಾಯುಪಡೆಯ ತರಬೇತಿ ಪಡೆದವರ ನಾಲ್ಕನೇ ಬ್ಯಾಚ್ ಆಗಿತ್ತು. <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}<cite class="citation web cs1" data-ve-ignore="true" id="CITEREFJavaid2020">Javaid, Arfa (10 June 2020). </cite></ref> . ಫ್ಲೈಟ್ ಲೆಫ್ಟಿನೆಂಟ್ ಆಗಿ ೧೩೨ ಫಾರ್ವರ್ಡ್ ಏರಿಯಾ ಕಂಟ್ರೋಲ್ (ಎಫ್‌ಎಸಿ) ಭಾಗವಾಗಿ ಉಧಮ್‌ಪುರದಲ್ಲಿ ಸಕ್ಸೇನಾ ಅವರ ಮೊದಲ ಪೋಸ್ಟಿಂಗ್ ಆಗಿತ್ತು. <ref name=":2">{{Cite web|url=https://www.cntraveller.in/story/real-story-gunjan-saxena-one-india-first-women-combat-netflix-janhavi-kapoor/|title=The story of Gunjan Saxena, one of India’s first women in combat|last=Menon|first=Smitha|date=16 June 2020|website=Condé Nast Traveller India|language=en-IN|access-date=1 August 2020}}<cite class="citation web cs1" data-ve-ignore="true" id="CITEREFMenon2020">Menon, Smitha (16 June 2020). </cite></ref> <ref name=":4">{{Cite web|url=https://scroll.in/article/930744/meet-flying-officer-gunjan-saxena-indias-only-woman-warrior-in-the-kargil-war|title=Meet Flying Officer Gunjan Saxena, India’s only woman warrior in the Kargil war|last=Rawat|first=Rachna Bisht|date=17 July 2019|website=Scroll.in|language=en-US|access-date=1 August 2020|quote="She has attained the glory of being in the two woman involved in the Kargil War."}}<cite class="citation web cs1" data-ve-ignore="true" id="CITEREFRawat2019">Rawat, Rachna Bisht (17 July 2019). </cite></ref> ಫ್ಲೈಯಿಂಗ್ ಆಫೀಸರ್ ಸಕ್ಸೇನಾ ಅವರು ಕಾರ್ಗಿಲ್ ಯುದ್ಧದ ಸಮಯದಲ್ಲಿ ಹಾರಿ [[ಶ್ರೀನಗರ|ಶ್ರೀನಗರದಲ್ಲಿ]] ನೆಲೆಸಿದಾಗ ಅವರಿಗೆ ೨೪ ವರ್ಷ ವಯಸ್ಸಾಗಿತ್ತು. <ref name=":2">{{Cite web|url=https://www.cntraveller.in/story/real-story-gunjan-saxena-one-india-first-women-combat-netflix-janhavi-kapoor/|title=The story of Gunjan Saxena, one of India’s first women in combat|last=Menon|first=Smitha|date=16 June 2020|website=Condé Nast Traveller India|language=en-IN|access-date=1 August 2020}}<cite class="citation web cs1" data-ve-ignore="true" id="CITEREFMenon2020">Menon, Smitha (16 June 2020). </cite></ref> <ref name=":4">{{Cite web|url=https://scroll.in/article/930744/meet-flying-officer-gunjan-saxena-indias-only-woman-warrior-in-the-kargil-war|title=Meet Flying Officer Gunjan Saxena, India’s only woman warrior in the Kargil war|last=Rawat|first=Rachna Bisht|date=17 July 2019|website=Scroll.in|language=en-US|access-date=1 August 2020|quote="She has attained the glory of being in the two woman involved in the Kargil War."}}<cite class="citation web cs1" data-ve-ignore="true" id="CITEREFRawat2019">Rawat, Rachna Bisht (17 July 2019). </cite></ref> ಕಾರ್ಗಿಲ್ ಯುದ್ಧದಲ್ಲಿ, [[ಕಾರ್ಗಿಲ್ ಯುದ್ಧ|ಆಪರೇಷನ್ ವಿಜಯ್‌ನ]] ಭಾಗವಾಗಿ, ಗಾಯಾಳುಗಳನ್ನು {{Efn|Indian official figures for Indians killed in the Kargil War is 527.|name=|group=}} ಸ್ಥಳಾಂತರಿಸುವುದರ ಹೊರತಾಗಿ, [[ದ್ರಾಸ್]] ಮತ್ತು ಬಟಾಲಿಕ್‌ನ ಮುಂದಿನ ಪ್ರದೇಶಗಳಲ್ಲಿ ಸೈನ್ಯಕ್ಕೆ ಸರಬರಾಜುಗಳನ್ನು ಸಾಗಿಸಲು ಅವರು ಸಹಾಯ ಮಾಡಿದರು. ಶತ್ರು ಸ್ಥಾನಗಳನ್ನು ಮ್ಯಾಪಿಂಗ್ ಮಾಡುವಂತಹ ಕಣ್ಗಾವಲು ಪಾತ್ರಗಳನ್ನು ಸಹ ಅವರಿಗೆ ನಿಯೋಜಿಸಲಾಯಿತು. <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}<cite class="citation web cs1" data-ve-ignore="true" id="CITEREFJavaid2020">Javaid, Arfa (10 June 2020). </cite></ref> ಅವರು ತಾತ್ಕಾಲಿಕ ಲ್ಯಾಂಡಿಂಗ್ ಮೈದಾನಗಳು, ೧೩,೦೦೦ ರಿಂದ ೧೮,೦೦೦ ಅಡಿ ಎತ್ತರ ಮತ್ತು ಶತ್ರುಗಳ ಬೆಂಕಿಯನ್ನು ಎದುರಿಸಬೇಕಾಯಿತು. <ref name=":2" /> ಅವರು ಶ್ರೀನಗರ ಮೂಲದ ಹತ್ತು ಪೈಲಟ್‌ಗಳಲ್ಲಿ ಒಬ್ಬರಾಗಿದ್ದರು. ಅವರು ಯುದ್ಧದ ಸಮಯದಲ್ಲಿ ನೂರಾರು ವಿಮಾನಗಳನ್ನು ಹಾರಿಸಿದರು ಅಲ್ಲದೆ ೯೦೦ ಕ್ಕೂ ಹೆಚ್ಚು ಗಾಯಗೊಂಡರು ಮತ್ತು ಕೊಲ್ಲಲ್ಪಟ್ಟ ಸೈನಿಕರನ್ನು ಸ್ಥಳಾಂತರಿಸಿದರು. <ref name=":2" /> <ref name=":4" /> [[ಭಾರತೀಯ ಸಶಸ್ತ್ರ ಪಡೆ|ಭಾರತೀಯ ಸಶಸ್ತ್ರ ಪಡೆಗಳಲ್ಲಿ]] ಕಾರ್ಗಿಲ್ ಯುದ್ದ ವಲಯಗಳಿಗೆ ಹಾರಿದ ಏಕೈಕ ಮಹಿಳೆ ಸಕ್ಸೇನಾ ಅವರು. <ref name=":4" /> ೨೦೦೪ ರಲ್ಲಿ, ಹೆಲಿಕಾಪ್ಟರ್ ಪೈಲಟ್ ಆಗಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಅವರ ವೃತ್ತಿಜೀವನವು ಕೊನೆಗೊಂಡಿತು. <ref name=":3" /> ಅವರು ಸೇವೆಯಲ್ಲಿದ್ದ ಸಮಯದಲ್ಲಿ ಶಾಶ್ವತ ಆಯೋಗಗಳು ಲಭ್ಯವಿರಲಿಲ್ಲ. <ref name=":4" /> == ವೈಯಕ್ತಿಕ ಜೀವನ == ಸಕ್ಸೇನಾ ಅವರ ತಂದೆ ಅನುಪ್ ಸಕ್ಸೇನಾ [[ಭಾರತೀಯ ಭೂಸೇನೆ|ಭಾರತೀಯ ಸೇನೆಯಲ್ಲಿ]] ಲೆಫ್ಟಿನೆಂಟ್ ಕರ್ನಲ್ ಆಗಿದ್ದರು. ಸಕ್ಸೇನಾ ಅವರ ಪತಿ ಗೌತಮ್ ನಾರಾಯಣ್, ವಿಂಗ್ ಕಮಾಂಡರ್ ಹಾಗು ಭಾರತೀಯ ವಾಯುಪಡೆಯಲ್ಲಿ ಪೈಲಟ್ ಆಗಿದ್ದಾರೆ. ಅವರು ಐ.ಎ.ಎಫ಼್ Mi-೧೭ ಹೆಲಿಕಾಪ್ಟರ್‌ನ ಪೈಲಟ್ ಆಗಿದ್ದಾರೆ. ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿದರು. ಇದು ವಿಶ್ವದ ಮೊದಲ ತ್ರಿ-ಸೇವಾ ಅಕಾಡೆಮಿಯಾಗಿದೆ. ಈ ದಂಪತಿಗೆ ಪ್ರಜ್ಞಾ ನಾರಾಯಣ್ ಎಂಬ ಮಗಳು ೨೦೦೩ ರಲ್ಲಿ <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}<cite class="citation web cs1" data-ve-ignore="true" id="CITEREFJavaid2020">Javaid, Arfa (10 June 2020). </cite></ref> ಜನಿಸಿದರು. == ಜನಪ್ರಿಯ ಸಂಸ್ಕೃತಿಯಲ್ಲಿ == ರಚನಾ ಬಿಷ್ತ್ ರಾವತ್ ಬರೆದಿರುವ ''ಕಾರ್ಗಿಲ್ ಅನ್ಟೋಲ್ಡ್ ಸ್ಟೋರೀಸ್ ಫ್ರಮ್ ದಿ ವಾರ್'' ಪುಸ್ತಕದ ಒಂದು ಅಧ್ಯಾಯವು ಗುಂಜನ್ ಸಕ್ಸೇನಾ ಅವರ ಮೇಲೆ ಕೇಂದ್ರೀಕರಿಸಿದೆ. <ref name=":2">{{Cite web|url=https://www.cntraveller.in/story/real-story-gunjan-saxena-one-india-first-women-combat-netflix-janhavi-kapoor/|title=The story of Gunjan Saxena, one of India’s first women in combat|last=Menon|first=Smitha|date=16 June 2020|website=Condé Nast Traveller India|language=en-IN|access-date=1 August 2020}}<cite class="citation web cs1" data-ve-ignore="true" id="CITEREFMenon2020">Menon, Smitha (16 June 2020). </cite></ref> ಗುಂಜನ್ ಸಕ್ಸೇನಾ ಅವರ ಆತ್ಮಚರಿತ್ರೆ, 'ದಿ ಕಾರ್ಗಿಲ್ ಗರ್ಲ್' ಎಂಬ ಶೀರ್ಷಿಕೆಯೊಂದಿಗೆ ಲೇಖಕ-ದ್ವಯರಾದ ಕಿರಣ್ ನಿರ್ವಾನ್ ಅವರೊಂದಿಗೆ ಸಹ-ಬರೆದಿದ್ದಾರೆ, ಇದನ್ನು ಚಲನಚಿತ್ರದೊಂದಿಗೆ ಪೆಂಗ್ವಿನ್ ಪಬ್ಲಿಷರ್ಸ್ ಬಿಡುಗಡೆ ಮಾಡಿದರು. ಈ ಪುಸ್ತಕವು ಬಿ.ಬಿ.ಸಿ ಇಂಡಿಯಾ, ಸಿ.ಎನ್.ಎನ್ ನೆಟ್‌ವರ್ಕ್ ೧೮, ಫೋರ್ಬ್ಸ್ ಇಂಡಿಯಾ, ಹಿಂದೂಸ್ತಾನ್ ಟೈಮ್ಸ್, ದಿ ಟ್ರಿಬ್ಯೂನ್, ಇತ್ಯಾದಿ ಸೇರಿದಂತೆ ಅನೇಕ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ಅಪಾರ ಪ್ರಶಂಸೆ ಮತ್ತು ಐದು ಸ್ಟಾರ್-ವಿಮರ್ಶೆಗಳನ್ನು ಗಳಿಸಿತು. " ''ಎಂದಿಗೂ ಜಿಂಗೊಯಿಸ್ಟಿಕ್ ಅಲ್ಲ ಆದರೆ ಅಳೆಯಲಾಗುತ್ತದೆ ಮತ್ತು ವಾಸ್ತವಿಕವಾಗಿ, ಪುಸ್ತಕವು ಸ್ಪಷ್ಟವಾಗಿ ವಿವರಿಸಿದ, ಚಲಿಸುವ, ಸಿನಿಮೀಯ ಮತ್ತು ರೋಮಾಂಚನಕಾರಿ ದೃಶ್ಯಗಳೊಂದಿಗೆ ರೋಮಾಂಚಕ ಓದುವಿಕೆಯನ್ನು ನೀಡುತ್ತದೆ'' " ಎಂದು ಹಿಂದೂಸ್ತಾನ್ ಟೈಮ್ಸ್ ಪುಸ್ತಕದ ಬಗ್ಗೆ ಹೇಳಿದೆ. ೨೦೨೦ ರ ಬಾಲಿವುಡ್ ಚಲನಚಿತ್ರವು (ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ) ''ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್'' ಅವರ ಜೀವನದಿಂದ ಸ್ಫೂರ್ತಿ ಪಡೆದಿದೆ. <ref name=":0">{{Cite web|url=https://www.theweek.in/news/entertainment/2020/07/26/gunjan-saxena-never-thought-in-her-wildest-dreams-she-would-inspire-a-film.html|title=Gunjan Saxena never thought in her wildest dreams she would inspire a film|last=Bhadani|first=Priyanka|date=26 July 2020|website=The Week|language=en|access-date=1 August 2020}}<cite class="citation web cs1" data-ve-ignore="true" id="CITEREFBhadani2020">Bhadani, Priyanka (26 July 2020). </cite></ref> ಸಕ್ಸೇನಾ ಪಾತ್ರವನ್ನು [[ಜಾನ್ವಿ ಕಪೂರ್]] ನಿರ್ವಹಿಸಿದರೆ, ಧರ್ಮ ಪ್ರೊಡಕ್ಷನ್ಸ್ ಮತ್ತು ಜೀ ಸ್ಟುಡಿಯೋಸ್ ಈ ಚಿತ್ರವನ್ನು ನಿರ್ಮಿಸಿದೆ. ಸಕ್ಸೇನಾ ಅವರ ತಂದೆ ಮತ್ತು ಸಹೋದರರಾಗಿ ಕ್ರಮವಾಗಿ ಪಂಕಜ್ ತ್ರಿಪಾಠಿ ಮತ್ತು ಅಂಗದ್ ಬೇಡಿ ಇತರ ಜನಪ್ರಿಯ ಪಾತ್ರಗಳಲ್ಲಿ ನಟಿಸಿದ್ದಾರೆ. <ref>{{Cite web|url=https://www.bollywoodhungama.com/news/bollywood/angad-bedi-joins-star-cast-gunjan-saxenas-biopic-kargil-girl/|title=Angad Bedi joins the star cast of Gunjan Saxena’s biopic, Kargil Girl|date=25 February 2019|website=Bollywood Hungama|language=en|access-date=1 August 2020}}</ref> == ಮಾಧ್ಯಮದ ತಪ್ಪುಗಳು == ''ಗುಂಜನ್ ಸಕ್ಸೇನಾ: ಕಾರ್ಗಿಲ್ ಗರ್ಲ್'' ಚಿತ್ರ ಬಿಡುಗಡೆಯಾದ ನಂತರ, ಸಕ್ಸೇನಾ ಬಗ್ಗೆ ಕೆಲವು ಸಂಗತಿಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಗೊಂದಲಗಳು ಉಂಟಾಗಿದ್ದವು. ಎನ್.ಡಿ.ಟಿ.ವಿ ಯಲ್ಲಿನ ಲೇಖನವೊಂದರಲ್ಲಿ ಅವರು ಅವುಗಳಲ್ಲಿ ಕೆಲವನ್ನು ಸ್ಪಷ್ಟಪಡಿಸಿದ್ದಾರೆ: <ref>{{Cite web|url=https://www.ndtv.com/blog/won-t-let-anyone-take-away-my-achievements-gunjan-saxena-on-movie-row-2280730|title=Blog: "Won't Let Anyone Take Away My Achievements": Gunjan Saxena On Movie Row|last=Saxena|first=Gunjan|date=17 August 2020|website=NDTV|access-date=2020-08-18}}</ref>    == ಟಿಪ್ಪಣಿಗಳು == {{Notelist}} == ಉಲ್ಲೇಖಗಳು == {{Reflist}} [[ವರ್ಗ:ಜೀವಂತ ವ್ಯಕ್ತಿಗಳು]] mlwr0bw9d1wiu3vuxm0nb99uvhkxeh7 1111293 1111291 2022-08-02T15:24:41Z Lakshmi N Swamy 77249 wikitext text/x-wiki {{Infobox military person | honorific_prefix = [[ಫ್ಲೈಟ್ ಲೆಫ್ಟಿನೆ೦ಟ್]] | name = ಗುಂಜನ್ ಸಕ್ಸೇನಾ | honorific_suffix = | native_name = ಗುಂಜನ್ | image = | image_size = | alt = | caption = | birth_date = ೧೯೭೫<ref name="indianexpress-bio">{{cite web|url=https://indianexpress.com/article/who-is/who-is-gunjan-saxena-6553605/|title=Watched ‘Gunjan Saxena: The Kargil Girl’? Here’s the story of the woman it is based on|publisher=[[Indian Express]]|access-date=2020-08-20}}</ref> | death_date = | birth_place = | death_place = | placeofburial = | placeofburial_label = | placeofburial_coordinates = <!-- {{Coord|LAT|LONG|display=inline,title}} --> | nickname = | birth_name = | allegiance = {{flag|ಭಾರತ|23px}} | branch = ಭಾರತೀಯ ವಾಯುಪಡೆ | serviceyears = ೧೯೯೬-೨೦೦೪ | rank = [[File:Indian IAF OF-2.svg|24px]] [[ಫ್ಲೈಟ್ ಲೆಫ್ಟಿನೆ೦ಟ್]] | servicenumber = | unit = | commands = | battles = [[ಕಾರ್ಗಿಲ್ ಯುದ್ದ]] | battles_label = | awards = | | relations = | laterwork = | signature = | website = }} '''ಗುಂಜನ್ ಸಕ್ಸೇನಾ''' (ಜನನ ೧೯೭೫) <ref name="indianexpress-bio"><cite class="citation web cs1">[https://indianexpress.com/article/who-is/who-is-gunjan-saxena-6553605/ <span class="cx-segment" data-segmentid="138">"Watched 'Gunjan Saxena: The Kargil Girl'? </span>]<span class="cx-segment" data-segmentid="139">[https://indianexpress.com/article/who-is/who-is-gunjan-saxena-6553605/ Here's the story of the woman it is based on"]. </span><span class="cx-segment" data-segmentid="140">[[Indian Express]]<span class="reference-accessdate">. </span></span><span class="cx-segment" data-segmentid="142"><span class="reference-accessdate">Retrieved <span class="nowrap">20 August</span> 2020</span>.</span></cite></ref> [[ಭಾರತೀಯ ವಾಯುಸೇನೆ|ಭಾರತೀಯ ವಾಯುಪಡೆಯ]] (ಐ.ಎ.ಎಫ಼್) ಅಧಿಕಾರಿ ಮತ್ತು ಮಾಜಿ ಹೆಲಿಕಾಪ್ಟರ್ ಪೈಲಟ್. ಅವರು ೧೯೯೬ ರಲ್ಲಿ ಐ.ಎ.ಎಫ಼್ ಗೆ ಸೇರಿದರು ಮತ್ತು ೧೯೯೯ ರ [[ಕಾರ್ಗಿಲ್ ಯುದ್ಧ|ಕಾರ್ಗಿಲ್ ಯುದ್ಧದ]] ಅನುಭವಿಯಾಗಿದ್ದಾರೆ. <ref name=":0">{{Cite web|url=https://www.theweek.in/news/entertainment/2020/07/26/gunjan-saxena-never-thought-in-her-wildest-dreams-she-would-inspire-a-film.html|title=Gunjan Saxena never thought in her wildest dreams she would inspire a film|last=Bhadani|first=Priyanka|date=26 July 2020|website=The Week|language=en|access-date=1 August 2020}}</ref> <ref name=":2">{{Cite web|url=https://www.cntraveller.in/story/real-story-gunjan-saxena-one-india-first-women-combat-netflix-janhavi-kapoor/|title=The story of Gunjan Saxena, one of India’s first women in combat|last=Menon|first=Smitha|date=16 June 2020|website=Condé Nast Traveller India|language=en-IN|access-date=1 August 2020}}</ref> <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}</ref> ಯುದ್ಧ ವಲಯದಲ್ಲಿ ಹಾರಿದ ಮೊದಲ ಮಹಿಳೆಯರಲ್ಲಿ ಅವರು ಒಬ್ಬರು. ಕಾರ್ಗಿಲ್ ಯುದ್ಧದ ಸಮಯದಲ್ಲಿ ಅವರ ಪ್ರಮುಖ ಪಾತ್ರವೆಂದರೆ, ಕಾರ್ಗಿಲ್‌ನಿಂದ ಗಾಯಗೊಂಡವರನ್ನು ಸ್ಥಳಾಂತರಿಸುವುದು, ಸಾರಿಗೆ ಸರಬರಾಜು ಮತ್ತು ಕಣ್ಗಾವಲಿನಲ್ಲಿ ಸಹಾಯ ಮಾಡುವುದು. <ref name=":0" /> ಕಾರ್ಗಿಲ್‌ನಿಂದ ಗಾಯಗೊಂಡ ಮತ್ತು ಸತ್ತ ೯೦೦ ಕ್ಕೂ ಹೆಚ್ಚು ಸೈನಿಕರನ್ನು ಸ್ಥಳಾಂತರಿಸುವ ಕಾರ್ಯಾಚರಣೆಯ ಭಾಗವಾಗಿ ಅವರು ಹೋಗಿದ್ದರು. ೨೦೦೪ ರಲ್ಲಿ, ಎಂಟು ವರ್ಷಗಳ ಕಾಲ ಪೈಲಟ್ ಆಗಿ ಸೇವೆ ಸಲ್ಲಿಸಿದ ನಂತರ, ಹೆಲಿಕಾಪ್ಟರ್ ಪೈಲಟ್ ಆಗಿ ಅವರ ವೃತ್ತಿಜೀವನವು ಕೊನೆಗೊಂಡಿತು; ಅವರ ಕಾಲದಲ್ಲಿ ಮಹಿಳೆಯರಿಗೆ ಶಾಶ್ವತ ಆಯೋಗಗಳು ಲಭ್ಯವಿರಲಿಲ್ಲ. <ref name=":3" /> <ref name=":4">{{Cite web|url=https://scroll.in/article/930744/meet-flying-officer-gunjan-saxena-indias-only-woman-warrior-in-the-kargil-war|title=Meet Flying Officer Gunjan Saxena, India’s only woman warrior in the Kargil war|last=Rawat|first=Rachna Bisht|date=17 July 2019|website=Scroll.in|language=en-US|access-date=1 August 2020|quote="She has attained the glory of being in the two woman involved in the Kargil War."}}</ref> ೨೦೨೦ ರ ಬಾಲಿವುಡ್ ಚಿತ್ರ ''ಗುಂಜನ್ ಸಕ್ಸೇನಾ: ಕಾರ್ಗಿಲ್ ಗರ್ಲ್'' ಅವರ ಜೀವನದಿಂದ ಸ್ಫೂರ್ತಿ ಪಡೆದಿದೆ. <ref name=":0">{{Cite web|url=https://www.theweek.in/news/entertainment/2020/07/26/gunjan-saxena-never-thought-in-her-wildest-dreams-she-would-inspire-a-film.html|title=Gunjan Saxena never thought in her wildest dreams she would inspire a film|last=Bhadani|first=Priyanka|date=26 July 2020|website=The Week|language=en|access-date=1 August 2020}}<cite class="citation web cs1" data-ve-ignore="true" id="CITEREFBhadani2020">Bhadani, Priyanka (26 July 2020). </cite></ref> "ದಿ ಕಾರ್ಗಿಲ್ ಗರ್ಲ್" ಎಂಬ ಶೀರ್ಷಿಕೆಯು ಅವರ ಹೆಚ್ಚು ಮೆಚ್ಚುಗೆ ಪಡೆದ ಆತ್ಮಚರಿತ್ರೆಯು ಚಲನಚಿತ್ರದೊಂದಿಗೆ ಪೆಂಗ್ವಿನ್ ಪಬ್ಲಿಷರ್ಸ್‌ನಿಂದ ಬಿಡುಗಡೆಯಾಯಿತು, ಇದನ್ನು ಅವರು ಲೇಖಕ-ದ್ವಯರಾದ ಕಿರಣ್ ನಿರ್ವಾನ್ ಅವರೊಂದಿಗೆ ಸಹ-ಬರೆದಿದ್ದರು. == ಆರಂಭಿಕ ಜೀವನ == ಸಕ್ಸೇನಾ ಆರ್ಮಿ ಕುಟುಂಬದಲ್ಲಿ ಜನಿಸಿದರು. <ref name=":1">{{Cite web|url=https://www.gqindia.com/get-smart/content/this-is-the-real-story-of-gunjan-saxena-the-kargil-girl-who-has-inspired-janhvi-kapoors-next-film|title=This is the real story of Saxena, the Kargil girl who has inspired Janhvi Kapoor's next film|last=Talwar|first=Shikha|date=9 June 2020|website=GQ India|language=en-IN|access-date=1 August 2020}}</ref> ಅವರ ತಂದೆ, ಲೆಫ್ಟಿನೆಂಟ್ ಕರ್ನಲ್ ಅನುಪ್ ಕುಮಾರ್ ಸಕ್ಸೇನಾ ಮತ್ತು ಸಹೋದರ ಲೆಫ್ಟಿನೆಂಟ್ ಕರ್ನಲ್ ಅಂಶುಮಾನ್ ಇಬ್ಬರೂ [[ಭಾರತೀಯ ಭೂಸೇನೆ|ಭಾರತೀಯ ಸೇನೆಯಲ್ಲಿ]] ಸೇವೆ ಸಲ್ಲಿಸಿದ್ದರು. <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}<cite class="citation web cs1" data-ve-ignore="true" id="CITEREFJavaid2020">Javaid, Arfa (10 June 2020). </cite></ref> ಸಕ್ಸೇನಾ [[ನವ ದೆಹಲಿ|ನವದೆಹಲಿಯ]] ದೆಹಲಿ ವಿಶ್ವವಿದ್ಯಾಲಯದ ಹಂಸರಾಜ್ ಕಾಲೇಜಿನಿಂದ [[ಭೌತಶಾಸ್ತ್ರ|ಭೌತಶಾಸ್ತ್ರದಲ್ಲಿ]] ವಿಜ್ಞಾನ ಪದವಿಯನ್ನು ಪಡೆದರು. == ಭಾರತೀಯ ವಾಯುಪಡೆ ಸೇವೆ == ೧೯೯೬ ರಲ್ಲಿ ಭಾರತೀಯ ವಾಯುಪಡೆಗೆ (ಐ.ಎ.ಎಫ಼್) ಪೈಲಟ್‌ಗಳಾಗಿ ಸೇರಿದ ಆರು ಮಹಿಳೆಯರಲ್ಲಿ ಸಕ್ಸೇನಾ ಒಬ್ಬರು. ಇದು ಐ.ಎ.ಎಫ಼್ ಗಾಗಿ ಮಹಿಳಾ ವಾಯುಪಡೆಯ ತರಬೇತಿ ಪಡೆದವರ ನಾಲ್ಕನೇ ಬ್ಯಾಚ್ ಆಗಿತ್ತು. <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}<cite class="citation web cs1" data-ve-ignore="true" id="CITEREFJavaid2020">Javaid, Arfa (10 June 2020). </cite></ref> . ಫ್ಲೈಟ್ ಲೆಫ್ಟಿನೆಂಟ್ ಆಗಿ ೧೩೨ ಫಾರ್ವರ್ಡ್ ಏರಿಯಾ ಕಂಟ್ರೋಲ್ (ಎಫ್‌ಎಸಿ) ಭಾಗವಾಗಿ ಉಧಮ್‌ಪುರದಲ್ಲಿ ಸಕ್ಸೇನಾ ಅವರ ಮೊದಲ ಪೋಸ್ಟಿಂಗ್ ಆಗಿತ್ತು. <ref name=":2">{{Cite web|url=https://www.cntraveller.in/story/real-story-gunjan-saxena-one-india-first-women-combat-netflix-janhavi-kapoor/|title=The story of Gunjan Saxena, one of India’s first women in combat|last=Menon|first=Smitha|date=16 June 2020|website=Condé Nast Traveller India|language=en-IN|access-date=1 August 2020}}<cite class="citation web cs1" data-ve-ignore="true" id="CITEREFMenon2020">Menon, Smitha (16 June 2020). </cite></ref> <ref name=":4">{{Cite web|url=https://scroll.in/article/930744/meet-flying-officer-gunjan-saxena-indias-only-woman-warrior-in-the-kargil-war|title=Meet Flying Officer Gunjan Saxena, India’s only woman warrior in the Kargil war|last=Rawat|first=Rachna Bisht|date=17 July 2019|website=Scroll.in|language=en-US|access-date=1 August 2020|quote="She has attained the glory of being in the two woman involved in the Kargil War."}}<cite class="citation web cs1" data-ve-ignore="true" id="CITEREFRawat2019">Rawat, Rachna Bisht (17 July 2019). </cite></ref> ಫ್ಲೈಯಿಂಗ್ ಆಫೀಸರ್ ಸಕ್ಸೇನಾ ಅವರು ಕಾರ್ಗಿಲ್ ಯುದ್ಧದ ಸಮಯದಲ್ಲಿ ಹಾರಿ [[ಶ್ರೀನಗರ|ಶ್ರೀನಗರದಲ್ಲಿ]] ನೆಲೆಸಿದಾಗ ಅವರಿಗೆ ೨೪ ವರ್ಷ ವಯಸ್ಸಾಗಿತ್ತು. <ref name=":2">{{Cite web|url=https://www.cntraveller.in/story/real-story-gunjan-saxena-one-india-first-women-combat-netflix-janhavi-kapoor/|title=The story of Gunjan Saxena, one of India’s first women in combat|last=Menon|first=Smitha|date=16 June 2020|website=Condé Nast Traveller India|language=en-IN|access-date=1 August 2020}}<cite class="citation web cs1" data-ve-ignore="true" id="CITEREFMenon2020">Menon, Smitha (16 June 2020). </cite></ref> <ref name=":4">{{Cite web|url=https://scroll.in/article/930744/meet-flying-officer-gunjan-saxena-indias-only-woman-warrior-in-the-kargil-war|title=Meet Flying Officer Gunjan Saxena, India’s only woman warrior in the Kargil war|last=Rawat|first=Rachna Bisht|date=17 July 2019|website=Scroll.in|language=en-US|access-date=1 August 2020|quote="She has attained the glory of being in the two woman involved in the Kargil War."}}<cite class="citation web cs1" data-ve-ignore="true" id="CITEREFRawat2019">Rawat, Rachna Bisht (17 July 2019). </cite></ref> ಕಾರ್ಗಿಲ್ ಯುದ್ಧದಲ್ಲಿ, [[ಕಾರ್ಗಿಲ್ ಯುದ್ಧ|ಆಪರೇಷನ್ ವಿಜಯ್‌ನ]] ಭಾಗವಾಗಿ, ಗಾಯಾಳುಗಳನ್ನು {{Efn|Indian official figures for Indians killed in the Kargil War is 527.|name=|group=}} ಸ್ಥಳಾಂತರಿಸುವುದರ ಹೊರತಾಗಿ, [[ದ್ರಾಸ್]] ಮತ್ತು ಬಟಾಲಿಕ್‌ನ ಮುಂದಿನ ಪ್ರದೇಶಗಳಲ್ಲಿ ಸೈನ್ಯಕ್ಕೆ ಸರಬರಾಜುಗಳನ್ನು ಸಾಗಿಸಲು ಅವರು ಸಹಾಯ ಮಾಡಿದರು. ಶತ್ರು ಸ್ಥಾನಗಳನ್ನು ಮ್ಯಾಪಿಂಗ್ ಮಾಡುವಂತಹ ಕಣ್ಗಾವಲು ಪಾತ್ರಗಳನ್ನು ಸಹ ಅವರಿಗೆ ನಿಯೋಜಿಸಲಾಯಿತು. <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}<cite class="citation web cs1" data-ve-ignore="true" id="CITEREFJavaid2020">Javaid, Arfa (10 June 2020). </cite></ref> ಅವರು ತಾತ್ಕಾಲಿಕ ಲ್ಯಾಂಡಿಂಗ್ ಮೈದಾನಗಳು, ೧೩,೦೦೦ ರಿಂದ ೧೮,೦೦೦ ಅಡಿ ಎತ್ತರ ಮತ್ತು ಶತ್ರುಗಳ ಬೆಂಕಿಯನ್ನು ಎದುರಿಸಬೇಕಾಯಿತು. <ref name=":2" /> ಅವರು ಶ್ರೀನಗರ ಮೂಲದ ಹತ್ತು ಪೈಲಟ್‌ಗಳಲ್ಲಿ ಒಬ್ಬರಾಗಿದ್ದರು. ಅವರು ಯುದ್ಧದ ಸಮಯದಲ್ಲಿ ನೂರಾರು ವಿಮಾನಗಳನ್ನು ಹಾರಿಸಿದರು ಅಲ್ಲದೆ ೯೦೦ ಕ್ಕೂ ಹೆಚ್ಚು ಗಾಯಗೊಂಡರು ಮತ್ತು ಕೊಲ್ಲಲ್ಪಟ್ಟ ಸೈನಿಕರನ್ನು ಸ್ಥಳಾಂತರಿಸಿದರು. <ref name=":2" /> <ref name=":4" /> [[ಭಾರತೀಯ ಸಶಸ್ತ್ರ ಪಡೆ|ಭಾರತೀಯ ಸಶಸ್ತ್ರ ಪಡೆಗಳಲ್ಲಿ]] ಕಾರ್ಗಿಲ್ ಯುದ್ದ ವಲಯಗಳಿಗೆ ಹಾರಿದ ಏಕೈಕ ಮಹಿಳೆ ಸಕ್ಸೇನಾ ಅವರು. <ref name=":4" /> ೨೦೦೪ ರಲ್ಲಿ, ಹೆಲಿಕಾಪ್ಟರ್ ಪೈಲಟ್ ಆಗಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಅವರ ವೃತ್ತಿಜೀವನವು ಕೊನೆಗೊಂಡಿತು. <ref name=":3" /> ಅವರು ಸೇವೆಯಲ್ಲಿದ್ದ ಸಮಯದಲ್ಲಿ ಶಾಶ್ವತ ಆಯೋಗಗಳು ಲಭ್ಯವಿರಲಿಲ್ಲ. <ref name=":4" /> == ವೈಯಕ್ತಿಕ ಜೀವನ == ಸಕ್ಸೇನಾ ಅವರ ತಂದೆ ಅನುಪ್ ಸಕ್ಸೇನಾ [[ಭಾರತೀಯ ಭೂಸೇನೆ|ಭಾರತೀಯ ಸೇನೆಯಲ್ಲಿ]] ಲೆಫ್ಟಿನೆಂಟ್ ಕರ್ನಲ್ ಆಗಿದ್ದರು. ಸಕ್ಸೇನಾ ಅವರ ಪತಿ ಗೌತಮ್ ನಾರಾಯಣ್, ವಿಂಗ್ ಕಮಾಂಡರ್ ಹಾಗು ಭಾರತೀಯ ವಾಯುಪಡೆಯಲ್ಲಿ ಪೈಲಟ್ ಆಗಿದ್ದಾರೆ. ಅವರು ಐ.ಎ.ಎಫ಼್ Mi-೧೭ ಹೆಲಿಕಾಪ್ಟರ್‌ನ ಪೈಲಟ್ ಆಗಿದ್ದಾರೆ. ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿದರು. ಇದು ವಿಶ್ವದ ಮೊದಲ ತ್ರಿ-ಸೇವಾ ಅಕಾಡೆಮಿಯಾಗಿದೆ. ಈ ದಂಪತಿಗೆ ಪ್ರಜ್ಞಾ ನಾರಾಯಣ್ ಎಂಬ ಮಗಳು ೨೦೦೩ ರಲ್ಲಿ <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}<cite class="citation web cs1" data-ve-ignore="true" id="CITEREFJavaid2020">Javaid, Arfa (10 June 2020). </cite></ref> ಜನಿಸಿದರು. == ಜನಪ್ರಿಯ ಸಂಸ್ಕೃತಿಯಲ್ಲಿ == ರಚನಾ ಬಿಷ್ತ್ ರಾವತ್ ಬರೆದಿರುವ ''ಕಾರ್ಗಿಲ್ ಅನ್ಟೋಲ್ಡ್ ಸ್ಟೋರೀಸ್ ಫ್ರಮ್ ದಿ ವಾರ್'' ಪುಸ್ತಕದ ಒಂದು ಅಧ್ಯಾಯವು ಗುಂಜನ್ ಸಕ್ಸೇನಾ ಅವರ ಮೇಲೆ ಕೇಂದ್ರೀಕರಿಸಿದೆ. <ref name=":2">{{Cite web|url=https://www.cntraveller.in/story/real-story-gunjan-saxena-one-india-first-women-combat-netflix-janhavi-kapoor/|title=The story of Gunjan Saxena, one of India’s first women in combat|last=Menon|first=Smitha|date=16 June 2020|website=Condé Nast Traveller India|language=en-IN|access-date=1 August 2020}}<cite class="citation web cs1" data-ve-ignore="true" id="CITEREFMenon2020">Menon, Smitha (16 June 2020). </cite></ref> ಗುಂಜನ್ ಸಕ್ಸೇನಾ ಅವರ ಆತ್ಮಚರಿತ್ರೆ, 'ದಿ ಕಾರ್ಗಿಲ್ ಗರ್ಲ್' ಎಂಬ ಶೀರ್ಷಿಕೆಯೊಂದಿಗೆ ಲೇಖಕ-ದ್ವಯರಾದ ಕಿರಣ್ ನಿರ್ವಾನ್ ಅವರೊಂದಿಗೆ ಸಹ-ಬರೆದಿದ್ದಾರೆ, ಇದನ್ನು ಚಲನಚಿತ್ರದೊಂದಿಗೆ ಪೆಂಗ್ವಿನ್ ಪಬ್ಲಿಷರ್ಸ್ ಬಿಡುಗಡೆ ಮಾಡಿದರು. ಈ ಪುಸ್ತಕವು ಬಿ.ಬಿ.ಸಿ ಇಂಡಿಯಾ, ಸಿ.ಎನ್.ಎನ್ ನೆಟ್‌ವರ್ಕ್ ೧೮, ಫೋರ್ಬ್ಸ್ ಇಂಡಿಯಾ, ಹಿಂದೂಸ್ತಾನ್ ಟೈಮ್ಸ್, ದಿ ಟ್ರಿಬ್ಯೂನ್, ಇತ್ಯಾದಿ ಸೇರಿದಂತೆ ಅನೇಕ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ಅಪಾರ ಪ್ರಶಂಸೆ ಮತ್ತು ಐದು ಸ್ಟಾರ್-ವಿಮರ್ಶೆಗಳನ್ನು ಗಳಿಸಿತು. " ''ಎಂದಿಗೂ ಜಿಂಗೊಯಿಸ್ಟಿಕ್ ಅಲ್ಲ ಆದರೆ ಅಳೆಯಲಾಗುತ್ತದೆ ಮತ್ತು ವಾಸ್ತವಿಕವಾಗಿ, ಪುಸ್ತಕವು ಸ್ಪಷ್ಟವಾಗಿ ವಿವರಿಸಿದ, ಚಲಿಸುವ, ಸಿನಿಮೀಯ ಮತ್ತು ರೋಮಾಂಚನಕಾರಿ ದೃಶ್ಯಗಳೊಂದಿಗೆ ರೋಮಾಂಚಕ ಓದುವಿಕೆಯನ್ನು ನೀಡುತ್ತದೆ'' " ಎಂದು ಹಿಂದೂಸ್ತಾನ್ ಟೈಮ್ಸ್ ಪುಸ್ತಕದ ಬಗ್ಗೆ ಹೇಳಿದೆ. ೨೦೨೦ ರ ಬಾಲಿವುಡ್ ಚಲನಚಿತ್ರವು (ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ) ''ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್'' ಅವರ ಜೀವನದಿಂದ ಸ್ಫೂರ್ತಿ ಪಡೆದಿದೆ. <ref name=":0">{{Cite web|url=https://www.theweek.in/news/entertainment/2020/07/26/gunjan-saxena-never-thought-in-her-wildest-dreams-she-would-inspire-a-film.html|title=Gunjan Saxena never thought in her wildest dreams she would inspire a film|last=Bhadani|first=Priyanka|date=26 July 2020|website=The Week|language=en|access-date=1 August 2020}}<cite class="citation web cs1" data-ve-ignore="true" id="CITEREFBhadani2020">Bhadani, Priyanka (26 July 2020). </cite></ref> ಸಕ್ಸೇನಾ ಪಾತ್ರವನ್ನು [[ಜಾನ್ವಿ ಕಪೂರ್]] ನಿರ್ವಹಿಸಿದರೆ, ಧರ್ಮ ಪ್ರೊಡಕ್ಷನ್ಸ್ ಮತ್ತು ಜೀ ಸ್ಟುಡಿಯೋಸ್ ಈ ಚಿತ್ರವನ್ನು ನಿರ್ಮಿಸಿದೆ. ಸಕ್ಸೇನಾ ಅವರ ತಂದೆ ಮತ್ತು ಸಹೋದರರಾಗಿ ಕ್ರಮವಾಗಿ ಪಂಕಜ್ ತ್ರಿಪಾಠಿ ಮತ್ತು ಅಂಗದ್ ಬೇಡಿ ಇತರ ಜನಪ್ರಿಯ ಪಾತ್ರಗಳಲ್ಲಿ ನಟಿಸಿದ್ದಾರೆ. <ref>{{Cite web|url=https://www.bollywoodhungama.com/news/bollywood/angad-bedi-joins-star-cast-gunjan-saxenas-biopic-kargil-girl/|title=Angad Bedi joins the star cast of Gunjan Saxena’s biopic, Kargil Girl|date=25 February 2019|website=Bollywood Hungama|language=en|access-date=1 August 2020}}</ref> == ಮಾಧ್ಯಮದ ತಪ್ಪುಗಳು == ''ಗುಂಜನ್ ಸಕ್ಸೇನಾ: ಕಾರ್ಗಿಲ್ ಗರ್ಲ್'' ಚಿತ್ರ ಬಿಡುಗಡೆಯಾದ ನಂತರ, ಸಕ್ಸೇನಾ ಬಗ್ಗೆ ಕೆಲವು ಸಂಗತಿಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಗೊಂದಲಗಳು ಉಂಟಾಗಿದ್ದವು. ಎನ್.ಡಿ.ಟಿ.ವಿ ಯಲ್ಲಿನ ಲೇಖನವೊಂದರಲ್ಲಿ ಅವರು ಅವುಗಳಲ್ಲಿ ಕೆಲವನ್ನು ಸ್ಪಷ್ಟಪಡಿಸಿದ್ದಾರೆ: <ref>{{Cite web|url=https://www.ndtv.com/blog/won-t-let-anyone-take-away-my-achievements-gunjan-saxena-on-movie-row-2280730|title=Blog: "Won't Let Anyone Take Away My Achievements": Gunjan Saxena On Movie Row|last=Saxena|first=Gunjan|date=17 August 2020|website=NDTV|access-date=2020-08-18}}</ref>    == ಟಿಪ್ಪಣಿಗಳು == {{Notelist}} == ಉಲ್ಲೇಖಗಳು == {{Reflist}} [[ವರ್ಗ:ಜೀವಂತ ವ್ಯಕ್ತಿಗಳು]] cazo1fws6hga0i1epoocf49j898gfig 1111303 1111293 2022-08-02T16:23:39Z Lakshmi N Swamy 77249 wikitext text/x-wiki {{Infobox military person | honorific_prefix = [[ಫ್ಲೈಟ್ ಲೆಫ್ಟಿನೆ೦ಟ್]] | name = ಗುಂಜನ್ ಸಕ್ಸೇನಾ | honorific_suffix = | native_name = ಗುಂಜನ್ | image = | image_size = | alt = | caption = | birth_date = ೧೯೭೫<ref name="indianexpress-bio">{{cite web|url=https://indianexpress.com/article/who-is/who-is-gunjan-saxena-6553605/|title=Watched ‘Gunjan Saxena: The Kargil Girl’? Here’s the story of the woman it is based on|publisher=[[Indian Express]]|access-date=2020-08-20}}</ref> | death_date = | birth_place = | death_place = | placeofburial = | placeofburial_label = | placeofburial_coordinates = <!-- {{Coord|LAT|LONG|display=inline,title}} --> | nickname = | birth_name = | allegiance = {{flag|ಭಾರತ|23px}} | branch = ಭಾರತೀಯ ವಾಯುಪಡೆ | serviceyears = ೧೯೯೬-೨೦೦೪ | rank = [[File:Indian IAF OF-2.svg|24px]] [[ಫ್ಲೈಟ್ ಲೆಫ್ಟಿನೆ೦ಟ್]] | servicenumber = | unit = | commands = | battles = [[ಕಾರ್ಗಿಲ್ ಯುದ್ದ]] | battles_label = | awards = | | relations = | laterwork = | signature = | website = }} '''ಗುಂಜನ್ ಸಕ್ಸೇನಾ''' (ಜನನ ೧೯೭೫) <ref name="indianexpress-bio"><cite class="citation web cs1">[https://indianexpress.com/article/who-is/who-is-gunjan-saxena-6553605/ <span class="cx-segment" data-segmentid="138">"Watched 'Gunjan Saxena: The Kargil Girl'? </span>]<span class="cx-segment" data-segmentid="139">[https://indianexpress.com/article/who-is/who-is-gunjan-saxena-6553605/ Here's the story of the woman it is based on"]. </span><span class="cx-segment" data-segmentid="140">[[Indian Express]]<span class="reference-accessdate">. </span></span><span class="cx-segment" data-segmentid="142"><span class="reference-accessdate">Retrieved <span class="nowrap">20 August</span> 2020</span>.</span></cite></ref> [[ಭಾರತೀಯ ವಾಯುಸೇನೆ|ಭಾರತೀಯ ವಾಯುಪಡೆಯ]] (ಐ.ಎ.ಎಫ಼್) ಅಧಿಕಾರಿ ಮತ್ತು ಮಾಜಿ ಹೆಲಿಕಾಪ್ಟರ್ ಪೈಲಟ್. ಅವರು ೧೯೯೬ ರಲ್ಲಿ ಐ.ಎ.ಎಫ಼್ ಗೆ ಸೇರಿದರು ಮತ್ತು ೧೯೯೯ ರ [[ಕಾರ್ಗಿಲ್ ಯುದ್ಧ|ಕಾರ್ಗಿಲ್ ಯುದ್ಧದ]] ಅನುಭವಿಯಾಗಿದ್ದಾರೆ. <ref name=":0">{{Cite web|url=https://www.theweek.in/news/entertainment/2020/07/26/gunjan-saxena-never-thought-in-her-wildest-dreams-she-would-inspire-a-film.html|title=Gunjan Saxena never thought in her wildest dreams she would inspire a film|last=Bhadani|first=Priyanka|date=26 July 2020|website=The Week|language=en|access-date=1 August 2020}}</ref> <ref name=":2">{{Cite web|url=https://www.cntraveller.in/story/real-story-gunjan-saxena-one-india-first-women-combat-netflix-janhavi-kapoor/|title=The story of Gunjan Saxena, one of India’s first women in combat|last=Menon|first=Smitha|date=16 June 2020|website=Condé Nast Traveller India|language=en-IN|access-date=1 August 2020}}</ref> <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}</ref> ಯುದ್ಧ ವಲಯದಲ್ಲಿ ಹಾರಿದ ಮೊದಲ ಮಹಿಳೆಯರಲ್ಲಿ ಅವರು ಒಬ್ಬರು. ಕಾರ್ಗಿಲ್ ಯುದ್ಧದ ಸಮಯದಲ್ಲಿ ಅವರ ಪ್ರಮುಖ ಪಾತ್ರವೆಂದರೆ, ಕಾರ್ಗಿಲ್‌ನಿಂದ ಗಾಯಗೊಂಡವರನ್ನು ಸ್ಥಳಾಂತರಿಸುವುದು, ಸಾರಿಗೆ ಸರಬರಾಜು ಮತ್ತು ಕಣ್ಗಾವಲಿನಲ್ಲಿ ಸಹಾಯ ಮಾಡುವುದು. <ref name=":0" /> ಕಾರ್ಗಿಲ್‌ನಿಂದ ಗಾಯಗೊಂಡ ಮತ್ತು ಸತ್ತ ೯೦೦ ಕ್ಕೂ ಹೆಚ್ಚು ಸೈನಿಕರನ್ನು ಸ್ಥಳಾಂತರಿಸುವ ಕಾರ್ಯಾಚರಣೆಯ ಭಾಗವಾಗಿ ಅವರು ಹೋಗಿದ್ದರು. ೨೦೦೪ ರಲ್ಲಿ, ಎಂಟು ವರ್ಷಗಳ ಕಾಲ ಪೈಲಟ್ ಆಗಿ ಸೇವೆ ಸಲ್ಲಿಸಿದ ನಂತರ, ಹೆಲಿಕಾಪ್ಟರ್ ಪೈಲಟ್ ಆಗಿ ಅವರ ವೃತ್ತಿಜೀವನವು ಕೊನೆಗೊಂಡಿತು; ಅವರ ಕಾಲದಲ್ಲಿ ಮಹಿಳೆಯರಿಗೆ ಶಾಶ್ವತ ಆಯೋಗಗಳು ಲಭ್ಯವಿರಲಿಲ್ಲ. <ref name=":3" /> <ref name=":4">{{Cite web|url=https://scroll.in/article/930744/meet-flying-officer-gunjan-saxena-indias-only-woman-warrior-in-the-kargil-war|title=Meet Flying Officer Gunjan Saxena, India’s only woman warrior in the Kargil war|last=Rawat|first=Rachna Bisht|date=17 July 2019|website=Scroll.in|language=en-US|access-date=1 August 2020|quote="She has attained the glory of being in the two woman involved in the Kargil War."}}</ref> ೨೦೨೦ ರ ಬಾಲಿವುಡ್ ಚಿತ್ರ ''ಗುಂಜನ್ ಸಕ್ಸೇನಾ: ಕಾರ್ಗಿಲ್ ಗರ್ಲ್'' ಅವರ ಜೀವನದಿಂದ ಸ್ಫೂರ್ತಿ ಪಡೆದಿದೆ. <ref name=":0">{{Cite web|url=https://www.theweek.in/news/entertainment/2020/07/26/gunjan-saxena-never-thought-in-her-wildest-dreams-she-would-inspire-a-film.html|title=Gunjan Saxena never thought in her wildest dreams she would inspire a film|last=Bhadani|first=Priyanka|date=26 July 2020|website=The Week|language=en|access-date=1 August 2020}}<cite class="citation web cs1" data-ve-ignore="true" id="CITEREFBhadani2020">Bhadani, Priyanka (26 July 2020). </cite></ref> "ದಿ ಕಾರ್ಗಿಲ್ ಗರ್ಲ್" ಎಂಬ ಶೀರ್ಷಿಕೆಯು ಅವರ ಹೆಚ್ಚು ಮೆಚ್ಚುಗೆ ಪಡೆದ ಆತ್ಮಚರಿತ್ರೆಯು ಚಲನಚಿತ್ರದೊಂದಿಗೆ ಪೆಂಗ್ವಿನ್ ಪಬ್ಲಿಷರ್ಸ್‌ನಿಂದ ಬಿಡುಗಡೆಯಾಯಿತು, ಇದನ್ನು ಅವರು ಲೇಖಕ-ದ್ವಯರಾದ ಕಿರಣ್ ನಿರ್ವಾನ್ ಅವರೊಂದಿಗೆ ಸಹ-ಬರೆದಿದ್ದರು. == ಆರಂಭಿಕ ಜೀವನ == ಸಕ್ಸೇನಾ ಆರ್ಮಿ ಕುಟುಂಬದಲ್ಲಿ ಜನಿಸಿದರು. <ref name=":1">{{Cite web|url=https://www.gqindia.com/get-smart/content/this-is-the-real-story-of-gunjan-saxena-the-kargil-girl-who-has-inspired-janhvi-kapoors-next-film|title=This is the real story of Saxena, the Kargil girl who has inspired Janhvi Kapoor's next film|last=Talwar|first=Shikha|date=9 June 2020|website=GQ India|language=en-IN|access-date=1 August 2020}}</ref> ಅವರ ತಂದೆ, ಲೆಫ್ಟಿನೆಂಟ್ ಕರ್ನಲ್ ಅನುಪ್ ಕುಮಾರ್ ಸಕ್ಸೇನಾ ಮತ್ತು ಸಹೋದರ ಲೆಫ್ಟಿನೆಂಟ್ ಕರ್ನಲ್ ಅಂಶುಮಾನ್ ಇಬ್ಬರೂ [[ಭಾರತೀಯ ಭೂಸೇನೆ|ಭಾರತೀಯ ಸೇನೆಯಲ್ಲಿ]] ಸೇವೆ ಸಲ್ಲಿಸಿದ್ದರು. <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}<cite class="citation web cs1" data-ve-ignore="true" id="CITEREFJavaid2020">Javaid, Arfa (10 June 2020). </cite></ref> ಸಕ್ಸೇನಾ [[ನವ ದೆಹಲಿ|ನವದೆಹಲಿಯ]] ದೆಹಲಿ ವಿಶ್ವವಿದ್ಯಾಲಯದ ಹಂಸರಾಜ್ ಕಾಲೇಜಿನಿಂದ [[ಭೌತಶಾಸ್ತ್ರ|ಭೌತಶಾಸ್ತ್ರದಲ್ಲಿ]] ವಿಜ್ಞಾನ ಪದವಿಯನ್ನು ಪಡೆದರು. == ಭಾರತೀಯ ವಾಯುಪಡೆ ಸೇವೆ == ೧೯೯೬ ರಲ್ಲಿ ಭಾರತೀಯ ವಾಯುಪಡೆಗೆ (ಐ.ಎ.ಎಫ಼್) ಪೈಲಟ್‌ಗಳಾಗಿ ಸೇರಿದ ಆರು ಮಹಿಳೆಯರಲ್ಲಿ ಸಕ್ಸೇನಾ ಒಬ್ಬರು. ಇದು ಐ.ಎ.ಎಫ಼್ ಗಾಗಿ ಮಹಿಳಾ ವಾಯುಪಡೆಯ ತರಬೇತಿ ಪಡೆದವರ ನಾಲ್ಕನೇ ಬ್ಯಾಚ್ ಆಗಿತ್ತು. <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}<cite class="citation web cs1" data-ve-ignore="true" id="CITEREFJavaid2020">Javaid, Arfa (10 June 2020). </cite></ref> . ಫ್ಲೈಟ್ ಲೆಫ್ಟಿನೆಂಟ್ ಆಗಿ ೧೩೨ ಫಾರ್ವರ್ಡ್ ಏರಿಯಾ ಕಂಟ್ರೋಲ್ (ಎಫ್‌ಎಸಿ) ಭಾಗವಾಗಿ ಉಧಮ್‌ಪುರದಲ್ಲಿ ಸಕ್ಸೇನಾ ಅವರ ಮೊದಲ ಪೋಸ್ಟಿಂಗ್ ಆಗಿತ್ತು. <ref name=":2">{{Cite web|url=https://www.cntraveller.in/story/real-story-gunjan-saxena-one-india-first-women-combat-netflix-janhavi-kapoor/|title=The story of Gunjan Saxena, one of India’s first women in combat|last=Menon|first=Smitha|date=16 June 2020|website=Condé Nast Traveller India|language=en-IN|access-date=1 August 2020}}<cite class="citation web cs1" data-ve-ignore="true" id="CITEREFMenon2020">Menon, Smitha (16 June 2020). </cite></ref> <ref name=":4">{{Cite web|url=https://scroll.in/article/930744/meet-flying-officer-gunjan-saxena-indias-only-woman-warrior-in-the-kargil-war|title=Meet Flying Officer Gunjan Saxena, India’s only woman warrior in the Kargil war|last=Rawat|first=Rachna Bisht|date=17 July 2019|website=Scroll.in|language=en-US|access-date=1 August 2020|quote="She has attained the glory of being in the two woman involved in the Kargil War."}}<cite class="citation web cs1" data-ve-ignore="true" id="CITEREFRawat2019">Rawat, Rachna Bisht (17 July 2019). </cite></ref> ಫ್ಲೈಯಿಂಗ್ ಆಫೀಸರ್ ಸಕ್ಸೇನಾ ಅವರು ಕಾರ್ಗಿಲ್ ಯುದ್ಧದ ಸಮಯದಲ್ಲಿ ಹಾರಿ [[ಶ್ರೀನಗರ|ಶ್ರೀನಗರದಲ್ಲಿ]] ನೆಲೆಸಿದಾಗ ಅವರಿಗೆ ೨೪ ವರ್ಷ ವಯಸ್ಸಾಗಿತ್ತು. <ref name=":2">{{Cite web|url=https://www.cntraveller.in/story/real-story-gunjan-saxena-one-india-first-women-combat-netflix-janhavi-kapoor/|title=The story of Gunjan Saxena, one of India’s first women in combat|last=Menon|first=Smitha|date=16 June 2020|website=Condé Nast Traveller India|language=en-IN|access-date=1 August 2020}}<cite class="citation web cs1" data-ve-ignore="true" id="CITEREFMenon2020">Menon, Smitha (16 June 2020). </cite></ref> <ref name=":4">{{Cite web|url=https://scroll.in/article/930744/meet-flying-officer-gunjan-saxena-indias-only-woman-warrior-in-the-kargil-war|title=Meet Flying Officer Gunjan Saxena, India’s only woman warrior in the Kargil war|last=Rawat|first=Rachna Bisht|date=17 July 2019|website=Scroll.in|language=en-US|access-date=1 August 2020|quote="She has attained the glory of being in the two woman involved in the Kargil War."}}<cite class="citation web cs1" data-ve-ignore="true" id="CITEREFRawat2019">Rawat, Rachna Bisht (17 July 2019). </cite></ref> ಕಾರ್ಗಿಲ್ ಯುದ್ಧದಲ್ಲಿ, [[ಕಾರ್ಗಿಲ್ ಯುದ್ಧ|ಆಪರೇಷನ್ ವಿಜಯ್‌ನ]] ಭಾಗವಾಗಿ, ಗಾಯಾಳುಗಳನ್ನು {{Efn|Indian official figures for Indians killed in the Kargil War is 527.|name=|group=}} ಸ್ಥಳಾಂತರಿಸುವುದರ ಹೊರತಾಗಿ, [[ದ್ರಾಸ್]] ಮತ್ತು ಬಟಾಲಿಕ್‌ನ ಮುಂದಿನ ಪ್ರದೇಶಗಳಲ್ಲಿ ಸೈನ್ಯಕ್ಕೆ ಸರಬರಾಜುಗಳನ್ನು ಸಾಗಿಸಲು ಅವರು ಸಹಾಯ ಮಾಡಿದರು. ಶತ್ರು ಸ್ಥಾನಗಳನ್ನು ಮ್ಯಾಪಿಂಗ್ ಮಾಡುವಂತಹ ಕಣ್ಗಾವಲು ಪಾತ್ರಗಳನ್ನು ಸಹ ಅವರಿಗೆ ನಿಯೋಜಿಸಲಾಯಿತು. <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}<cite class="citation web cs1" data-ve-ignore="true" id="CITEREFJavaid2020">Javaid, Arfa (10 June 2020). </cite></ref> ಅವರು ತಾತ್ಕಾಲಿಕ ಲ್ಯಾಂಡಿಂಗ್ ಮೈದಾನಗಳು, ೧೩,೦೦೦ ರಿಂದ ೧೮,೦೦೦ ಅಡಿ ಎತ್ತರ ಮತ್ತು ಶತ್ರುಗಳ ಬೆಂಕಿಯನ್ನು ಎದುರಿಸಬೇಕಾಯಿತು. <ref name=":2" /> ಅವರು ಶ್ರೀನಗರ ಮೂಲದ ಹತ್ತು ಪೈಲಟ್‌ಗಳಲ್ಲಿ ಒಬ್ಬರಾಗಿದ್ದರು. ಅವರು ಯುದ್ಧದ ಸಮಯದಲ್ಲಿ ನೂರಾರು ವಿಮಾನಗಳನ್ನು ಹಾರಿಸಿದರು ಅಲ್ಲದೆ ೯೦೦ ಕ್ಕೂ ಹೆಚ್ಚು ಗಾಯಗೊಂಡರು ಮತ್ತು ಕೊಲ್ಲಲ್ಪಟ್ಟ ಸೈನಿಕರನ್ನು ಸ್ಥಳಾಂತರಿಸಿದರು. <ref name=":2" /> <ref name=":4" /> [[ಭಾರತೀಯ ಸಶಸ್ತ್ರ ಪಡೆ|ಭಾರತೀಯ ಸಶಸ್ತ್ರ ಪಡೆಗಳಲ್ಲಿ]] ಕಾರ್ಗಿಲ್ ಯುದ್ದ ವಲಯಗಳಿಗೆ ಹಾರಿದ ಏಕೈಕ ಮಹಿಳೆ ಸಕ್ಸೇನಾ ಅವರು. <ref name=":4" /> ೨೦೦೪ ರಲ್ಲಿ, ಹೆಲಿಕಾಪ್ಟರ್ ಪೈಲಟ್ ಆಗಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಅವರ ವೃತ್ತಿಜೀವನವು ಕೊನೆಗೊಂಡಿತು. <ref name=":3" /> ಅವರು ಸೇವೆಯಲ್ಲಿದ್ದ ಸಮಯದಲ್ಲಿ ಶಾಶ್ವತ ಆಯೋಗಗಳು ಲಭ್ಯವಿರಲಿಲ್ಲ. <ref name=":4" /> == ವೈಯಕ್ತಿಕ ಜೀವನ == ಸಕ್ಸೇನಾ ಅವರ ತಂದೆ ಅನುಪ್ ಸಕ್ಸೇನಾ [[ಭಾರತೀಯ ಭೂಸೇನೆ|ಭಾರತೀಯ ಸೇನೆಯಲ್ಲಿ]] ಲೆಫ್ಟಿನೆಂಟ್ ಕರ್ನಲ್ ಆಗಿದ್ದರು. ಸಕ್ಸೇನಾ ಅವರ ಪತಿ ಗೌತಮ್ ನಾರಾಯಣ್, ವಿಂಗ್ ಕಮಾಂಡರ್ ಹಾಗು ಭಾರತೀಯ ವಾಯುಪಡೆಯಲ್ಲಿ ಪೈಲಟ್ ಆಗಿದ್ದಾರೆ. ಅವರು ಐ.ಎ.ಎಫ಼್ Mi-೧೭ ಹೆಲಿಕಾಪ್ಟರ್‌ನ ಪೈಲಟ್ ಆಗಿದ್ದಾರೆ. ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿದರು. ಇದು ವಿಶ್ವದ ಮೊದಲ ತ್ರಿ-ಸೇವಾ ಅಕಾಡೆಮಿಯಾಗಿದೆ. ಈ ದಂಪತಿಗೆ ಪ್ರಜ್ಞಾ ನಾರಾಯಣ್ ಎಂಬ ಮಗಳು ೨೦೦೩ ರಲ್ಲಿ <ref name=":3">{{Cite web|url=https://www.jagranjosh.com/general-knowledge/gunjan-saxena-biography-1591793632-1|title=Gunjan Saxena Biography: Early Life, Education, Career, Awards and Unknown Facts|last=Javaid|first=Arfa|date=10 June 2020|website=Jagranjosh.com|access-date=1 August 2020}}<cite class="citation web cs1" data-ve-ignore="true" id="CITEREFJavaid2020">Javaid, Arfa (10 June 2020). </cite></ref> ಜನಿಸಿದರು. == ಜನಪ್ರಿಯ ಸಂಸ್ಕೃತಿಯಲ್ಲಿ == ರಚನಾ ಬಿಷ್ತ್ ರಾವತ್ ಬರೆದಿರುವ ''ಕಾರ್ಗಿಲ್ ಅನ್ಟೋಲ್ಡ್ ಸ್ಟೋರೀಸ್ ಫ್ರಮ್ ದಿ ವಾರ್'' ಪುಸ್ತಕದ ಒಂದು ಅಧ್ಯಾಯವು ಗುಂಜನ್ ಸಕ್ಸೇನಾ ಅವರ ಮೇಲೆ ಕೇಂದ್ರೀಕರಿಸಿದೆ. <ref name=":2">{{Cite web|url=https://www.cntraveller.in/story/real-story-gunjan-saxena-one-india-first-women-combat-netflix-janhavi-kapoor/|title=The story of Gunjan Saxena, one of India’s first women in combat|last=Menon|first=Smitha|date=16 June 2020|website=Condé Nast Traveller India|language=en-IN|access-date=1 August 2020}}<cite class="citation web cs1" data-ve-ignore="true" id="CITEREFMenon2020">Menon, Smitha (16 June 2020). </cite></ref> ಗುಂಜನ್ ಸಕ್ಸೇನಾ ಅವರ ಆತ್ಮಚರಿತ್ರೆ, 'ದಿ ಕಾರ್ಗಿಲ್ ಗರ್ಲ್' ಎಂಬ ಶೀರ್ಷಿಕೆಯೊಂದಿಗೆ ಲೇಖಕ-ದ್ವಯರಾದ ಕಿರಣ್ ನಿರ್ವಾನ್ ಅವರೊಂದಿಗೆ ಸಹ-ಬರೆದಿದ್ದಾರೆ, ಇದನ್ನು ಚಲನಚಿತ್ರದೊಂದಿಗೆ ಪೆಂಗ್ವಿನ್ ಪಬ್ಲಿಷರ್ಸ್ ಬಿಡುಗಡೆ ಮಾಡಿದರು. ಈ ಪುಸ್ತಕವು ಬಿ.ಬಿ.ಸಿ ಇಂಡಿಯಾ, ಸಿ.ಎನ್.ಎನ್ ನೆಟ್‌ವರ್ಕ್ ೧೮, ಫೋರ್ಬ್ಸ್ ಇಂಡಿಯಾ, ಹಿಂದೂಸ್ತಾನ್ ಟೈಮ್ಸ್, ದಿ ಟ್ರಿಬ್ಯೂನ್, ಇತ್ಯಾದಿ ಸೇರಿದಂತೆ ಅನೇಕ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ಅಪಾರ ಪ್ರಶಂಸೆ ಮತ್ತು ಐದು ಸ್ಟಾರ್-ವಿಮರ್ಶೆಗಳನ್ನು ಗಳಿಸಿತು. “''Never jingoistic but measured and matter-of-fact, the book makes for thrilling reading with vividly described, moving, cinematic and enthralling scenes''” ಎಂದು ಹಿಂದೂಸ್ತಾನ್ ಟೈಮ್ಸ್ ಪುಸ್ತಕದ ಬಗ್ಗೆ ಹೇಳಿದೆ. ೨೦೨೦ ರ ಬಾಲಿವುಡ್ ಚಲನಚಿತ್ರವು (ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ) ''ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್'' ಅವರ ಜೀವನದಿಂದ ಸ್ಫೂರ್ತಿ ಪಡೆದಿದೆ. <ref name=":0">{{Cite web|url=https://www.theweek.in/news/entertainment/2020/07/26/gunjan-saxena-never-thought-in-her-wildest-dreams-she-would-inspire-a-film.html|title=Gunjan Saxena never thought in her wildest dreams she would inspire a film|last=Bhadani|first=Priyanka|date=26 July 2020|website=The Week|language=en|access-date=1 August 2020}}<cite class="citation web cs1" data-ve-ignore="true" id="CITEREFBhadani2020">Bhadani, Priyanka (26 July 2020). </cite></ref> ಸಕ್ಸೇನಾ ಪಾತ್ರವನ್ನು [[ಜಾನ್ವಿ ಕಪೂರ್]] ನಿರ್ವಹಿಸಿದರೆ, ಧರ್ಮ ಪ್ರೊಡಕ್ಷನ್ಸ್ ಮತ್ತು ಜೀ ಸ್ಟುಡಿಯೋಸ್ ಈ ಚಿತ್ರವನ್ನು ನಿರ್ಮಿಸಿದೆ. ಸಕ್ಸೇನಾ ಅವರ ತಂದೆ ಮತ್ತು ಸಹೋದರರಾಗಿ ಕ್ರಮವಾಗಿ ಪಂಕಜ್ ತ್ರಿಪಾಠಿ ಮತ್ತು ಅಂಗದ್ ಬೇಡಿ ಇತರ ಜನಪ್ರಿಯ ಪಾತ್ರಗಳಲ್ಲಿ ನಟಿಸಿದ್ದಾರೆ. <ref>{{Cite web|url=https://www.bollywoodhungama.com/news/bollywood/angad-bedi-joins-star-cast-gunjan-saxenas-biopic-kargil-girl/|title=Angad Bedi joins the star cast of Gunjan Saxena’s biopic, Kargil Girl|date=25 February 2019|website=Bollywood Hungama|language=en|access-date=1 August 2020}}</ref> == ಮಾಧ್ಯಮದ ತಪ್ಪುಗಳು == ''ಗುಂಜನ್ ಸಕ್ಸೇನಾ: ಕಾರ್ಗಿಲ್ ಗರ್ಲ್'' ಚಿತ್ರ ಬಿಡುಗಡೆಯಾದ ನಂತರ, ಸಕ್ಸೇನಾ ಬಗ್ಗೆ ಕೆಲವು ಸಂಗತಿಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಗೊಂದಲಗಳು ಉಂಟಾಗಿದ್ದವು. ಎನ್.ಡಿ.ಟಿ.ವಿ ಯಲ್ಲಿನ ಲೇಖನವೊಂದರಲ್ಲಿ ಅವರು ಅವುಗಳಲ್ಲಿ ಕೆಲವನ್ನು ಸ್ಪಷ್ಟಪಡಿಸಿದ್ದಾರೆ: <ref>{{Cite web|url=https://www.ndtv.com/blog/won-t-let-anyone-take-away-my-achievements-gunjan-saxena-on-movie-row-2280730|title=Blog: "Won't Let Anyone Take Away My Achievements": Gunjan Saxena On Movie Row|last=Saxena|first=Gunjan|date=17 August 2020|website=NDTV|access-date=2020-08-18}}</ref> {{Quote|text=I was lucky and blessed to have so many firsts to my name in my years with the IAF. To list a few -- first in the order of merit during my basic training and also in helicopter training, the first woman to fly in a combat zone (mentioned in the Limca Book of Records), the first 'BG' (a coveted flying category) among women helicopter pilots and the first woman officer to undergo the jungle and snow survival course. There are other small achievements, but those are not of much significance to my story right now.|author=Gunjan Saxena|title=|source=NDTV}}{{Quote|text=Neither I nor the filmmakers ever claimed I was a "Shaurya Chakra" awardee. After Kargil, I received the "Shaurya Veer" award from a civilian organisation in Uttar Pradesh. A certain section of the internet news possibly turned "Veer" into "Chakra". This has been clarified many times during my media interactions for the film's promotions.|author=Gunjan Saxena|title=|source=NDTV}}    == ಟಿಪ್ಪಣಿಗಳು == {{Notelist}} == ಉಲ್ಲೇಖಗಳು == {{Reflist}} [[ವರ್ಗ:ಜೀವಂತ ವ್ಯಕ್ತಿಗಳು]] 2zi0k578z4eztkbnojg0m0zgfx33xty ಸದಸ್ಯರ ಚರ್ಚೆಪುಟ:Shravan shravan kumar 3 144184 1111292 2022-08-02T15:23:55Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Shravan shravan kumar}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೫:೨೩, ೨ ಆಗಸ್ಟ್ ೨೦೨೨ (UTC) ofxmp5j4yta5vfwwds5a3ljtde8qwqs ಸದಸ್ಯರ ಚರ್ಚೆಪುಟ:Athmashree777 3 144185 1111294 2022-08-02T15:28:12Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Athmashree777}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೫:೨೮, ೨ ಆಗಸ್ಟ್ ೨೦೨೨ (UTC) aqmr5zy7389o5ks0xtck4uj03gk97if ಸದಸ್ಯರ ಚರ್ಚೆಪುಟ:Manjesha hs 3 144186 1111297 2022-08-02T15:55:17Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Manjesha hs}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೫:೫೫, ೨ ಆಗಸ್ಟ್ ೨೦೨೨ (UTC) 8xkgxrihjd2wf7ftib2o6vtg413n6ki ಸದಸ್ಯ:Manvitha Mahesh/ಸೌಮ್ಯ ಸ್ವಾಮಿನಾಥನ್ 2 144187 1111304 2022-08-02T16:26:47Z Manvitha Mahesh 77254 "[[:en:Special:Redirect/revision/1100801821|Soumya Swaminathan]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು wikitext text/x-wiki   [[Category:Articles with hCards]] '''ಸೌಮ್ಯಾ ಸ್ವಾಮಿನಾಥನ್''' (ಜನನ ೨ ಮೇ ೧೯೫೯) ಒಬ್ಬ ಭಾರತೀಯ ಶಿಶುವೈಧ್ಯೆ ಮತ್ತು ಕ್ಲಿನಿಕಲ್ ವಿಜ್ಞಾನಿಯಾಗಿದ್ದು, [[ಕ್ಷಯ|ಕ್ಷಯರೋಗ]] ಮತ್ತು ಎಚ್‌ಐವಿ ಕುರಿತು ಸಂಶೋಧನೆಗೆ ಹೆಸರುವಾಸಿಯಾಗಿದ್ದಾರೆ. <ref name="2015-Mint-ICMR">{{Cite news|url=https://www.livemint.com/Politics/15YIhftLoSDQDJQCpQ7OEP/Soumya-Swaminathan-to-take-charge-of-Indian-Council-of-Medic.html|title=Soumya Swaminathan to take charge of Indian Council of Medical Research|last=Mehta|first=Nikita|date=7 August 2015|work=[[Mint (newspaper)|Mint]]}}</ref> ಮಾರ್ಚ್ ೨೦೧೯ ರಿಂದ, ಸ್ವಾಮಿನಾಥನ್ ಅವರು [[ವಿಶ್ವ ಆರೋಗ್ಯ ಸಂಘಟನೆ|ವಿಶ್ವ ಆರೋಗ್ಯ ಸಂಸ್ಥೆಯಲ್ಲಿ]] ಮುಖ್ಯ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದಾರೆ. <ref name="2019-Mint-WHO-CS">{{Cite news|url=https://www.livemint.com/politics/policy/who-rejigs-management-deputy-d-g-soumya-swaminathan-will-now-be-chief-scientist-1551935352794.html|title=WHO rejigs management, deputy D-G Soumya Swaminathan will now be chief scientist|last=Thacker|first=Teena|date=7 March 2019|work=[[Mint (newspaper)|Mint]]}}</ref> ಈ ಹಿಂದೆ, ಅಕ್ಟೋಬರ್ ೨೦೧೭ ರಿಂದ ಮಾರ್ಚ್ ೨೦೧೯ ರವರೆಗೆ, ಅವರು [[ವಿಶ್ವ ಆರೋಗ್ಯ ಸಂಘಟನೆ|ವಿಶ್ವ ಆರೋಗ್ಯ ಸಂಸ್ಥೆಯಲ್ಲಿ]] ಕಾರ್ಯಕ್ರಮಗಳ ಉಪ ಮಹಾನಿರ್ದೇಶಕರಾಗಿದ್ದರು (DDP). <ref name="2017-Mint-WHO-DGG">{{Cite news|url=https://www.livemint.com/Politics/sqdmfpFY5HS78Nbk6vACWL/Dr-Soumya-Swaminathan-appointed-WHOs-deputy-director-genera.html|title=Dr Soumya Swaminathan appointed WHO's deputy director general for programmes|last=Sharma|first=Neetu Chandra|date=4 October 2017|work=[[Mint (newspaper)|Mint]]}}</ref> <ref name="2017-Hindu-WHO-DGG-Interview">{{Cite news|url=https://www.thehindu.com/sci-tech/health/focus-should-be-on-scaling-up-the-use-of-innovations/article19834947.ece|title=Focus should be on scaling up the use of innovations, says Soumya Swaminathan|last=Kannan|first=Ramya|date=11 October 2017|work=The Hindu|language=en-IN}}</ref> == ಆರಂಭಿಕ ಜೀವನ ಮತ್ತು ಶಿಕ್ಷಣ == ಸ್ವಾಮಿನಾಥನ್ ಅವರು ಭಾರತದ <ref>{{Cite web|url=https://www.yaxisfoundation.org/blog/dr-soumya-swaminathan/|title=Dr. Soumya Swaminathan|date=22 April 2020|website=Y-Axis Foundation}}</ref> [[ಚೆನ್ನೈ|ಚೆನ್ನೈನಲ್ಲಿ]] ಜನಿಸಿದರು. ಸ್ವಾಮಿನಾಥನ್ ಅವರು "ಭಾರತದ ಹಸಿರು ಕ್ರಾಂತಿಯ ಪಿತಾಮಹ" [[ಎಮ್.ಎಸ್.ಸ್ವಾಮಿನಾಥನ್|ಎಂಎಸ್ ಸ್ವಾಮಿನಾಥನ್]] ಮತ್ತು ಭಾರತೀಯ ಶಿಕ್ಷಣತಜ್ಞೆ ಮೀನಾ ಸ್ವಾಮಿನಾಥನ್ ಅವರ ಪುತ್ರಿ. <ref name="2019-SciDev-WHO-CS">{{Cite news|url=https://www.scidev.net/global/health/role-models/q-a-who-s-chief-scientist-rises-above-her-father-s-legacy-1x.html|title=Q&A: WHO's chief scientist rises above her father's legacy|last=Bhattacharya|first=Papiya|date=19 July 2019|work=SciDev.Net|language=en}}</ref> ಸ್ವಾಮಿನಾಥನ್ ಅವರಿಗೆ ಇಬ್ಬರು ಒಡಹುಟ್ಟಿದವರಿದ್ದಾರೆ, ಮಧುರಾ ಸ್ವಾಮಿನಾಥನ್, [[ಬೆಂಗಳೂರು|ಬೆಂಗಳೂರಿನ]] ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರು ಮತ್ತು ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾಲಯದಲ್ಲಿ ಇಂಟರ್ನ್ಯಾಷನಲ್ ಡೆವಲಪ್‌ಮೆಂಟ್‌ನಲ್ಲಿ ಲಿಂಗ ವಿಶ್ಲೇಷಣೆಯಲ್ಲಿ ಹಿರಿಯ ಉಪನ್ಯಾಸಕಿ ನಿತ್ಯ ಸ್ವಾಮಿನಾಥನ್. ಸ್ವಾಮಿನಾಥನ್ ಅವರು [[ಪುಣೆ|ಪುಣೆಯ]] ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪಡೆದರು. ಅವರು ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಿಂದ ಪೀಡಿಯಾಟ್ರಿಕ್ಸ್‌ನಲ್ಲಿ ಎಂಡಿ ಹೊಂದಿದ್ದಾರೆ. ಇವರು ರಾಷ್ಟ್ರೀಯ ಪರೀಕ್ಷಾ ಮಂಡಳಿಯಿಂದ ರಾಷ್ಟ್ರೀಯ ಮಂಡಳಿಯ ಡಿಪ್ಲೊಮೇಟ್ ಆಗಿದ್ದಾರೆ . ತನ್ನ ತರಬೇತಿಯ ಭಾಗವಾಗಿ, ೧೯೮೭ ರಿಂದ ೧೯೮೯ ರವರೆಗೆ ಸ್ವಾಮಿನಾಥನ್ USC ಯ ಕೆಕ್ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಲಾಸ್ ಏಂಜಲೀಸ್ ಮಕ್ಕಳ ಆಸ್ಪತ್ರೆಯಲ್ಲಿ [[ಶ್ವಾಸಕೋಶಶಾಸ್ತ್ರ|ನಿಯೋನಾಟಾಲಜಿ]] ಮತ್ತು ಪೀಡಿಯಾಟ್ರಿಕ್ ಪಲ್ಮನಾಲಜಿಯಲ್ಲಿ ಪೋಸ್ಟ್-ಡಾಕ್ಟರಲ್ ಮೆಡಿಕಲ್ ಫೆಲೋಶಿಪ್ ಅನ್ನು ಪೂರ್ಣಗೊಳಿಸಿದರು. <ref name="2017-DHR-Secretary-Profile">{{Cite web|url=http://www.dhr.gov.in/about-us/secretary-dhr|title=Secretary Profile: Dr. Soumya Swaminathan|date=6 April 2017|website=Department of Health Research, MoHFW, Government of India|archive-url=https://web.archive.org/web/20170627002104/http://www.dhr.gov.in/about-us/secretary-dhr|archive-date=27 June 2017}}</ref> == ವೃತ್ತಿ == === ಆರಂಭಿಕ ವೃತ್ತಿಜೀವನ === ೧೯೮೯ ರಿಂದ ೧೯೦೦ ರವರೆಗೆ, ಸ್ವಾಮಿನಾಥನ್ ಅವರು ಯುನೈಟೆಡ್ ಕಿಂಗ್‌ಡಮ್‌ನ ಲೀಸೆಸ್ಟರ್ ವಿಶ್ವವಿದ್ಯಾಲಯದಲ್ಲಿ ಪೀಡಿಯಾಟ್ರಿಕ್ ಉಸಿರಾಟದ ಕಾಯಿಲೆಗಳ ವಿಭಾಗದಲ್ಲಿ ಸಂಶೋಧನಾ ಸಹವರ್ತಿ (ರಿಜಿಸ್ಟ್ರಾರ್) ಆಗಿದ್ದರು. ನಂತರ ಅವರು ಹಿರಿಯ ಸಂಶೋಧನಾ ಅಧಿಕಾರಿಯಾಗಿ (ಸೂಪರ್ನ್ಯೂಮರರಿ ರಿಸರ್ಚ್ ಕೇಡರ್), ಕಾರ್ಡಿಯೋಪಲ್ಮನರಿ ಮೆಡಿಸಿನ್ ಯುನಿಟ್, ಜೊತೆಗೆ ನ್ಯೂಜೆರ್ಸಿಯ ಟಫ್ಟ್ಸ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ವೈದ್ಯಕೀಯ ವಿಭಾಗದಲ್ಲಿ ಸಹಾಯಕ ಕ್ಲಿನಿಕಲ್ ಪ್ರೊಫೆಸರ್ ಆಗಿ ಕೆಲಸ ಮಾಡಿದರು. <ref>{{Cite web|url=http://medicine.tufts.edu/Education/Academic-Departments/Clinical-Departments/Public-Health-and-Community-Medicine/Faculty/Adjunct/Swaminathan-Soumya|title=Soumya Swaminathan, MD, MNAMS|last=ISITE Design|website=tufts.edu}}</ref> ೧೯೯೨ ರಲ್ಲಿ, ಸ್ವಾಮಿನಾಥನ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ರಿಸರ್ಚ್ ಇನ್ ಕ್ಷಯರೋಗ a/k/a ಕ್ಷಯರೋಗ ಸಂಶೋಧನಾ ಕೇಂದ್ರವನ್ನು ಸೇರಿದರು, ಅಲ್ಲಿ ಅವರು ನಿರ್ಲಕ್ಷಿತ ಉಷ್ಣವಲಯದ ಕಾಯಿಲೆಗಳ ಸಂಯೋಜಕರಾಗಿದ್ದರು. ನಂತರ ಅವರು ಕ್ಷಯರೋಗದಲ್ಲಿ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದರು. <ref name="2017-DHR-Secretary-Profile">{{Cite web|url=http://www.dhr.gov.in/about-us/secretary-dhr|title=Secretary Profile: Dr. Soumya Swaminathan|date=6 April 2017|website=Department of Health Research, MoHFW, Government of India|archive-url=https://web.archive.org/web/20170627002104/http://www.dhr.gov.in/about-us/secretary-dhr|archive-date=27 June 2017}}<cite class="citation web cs1" data-ve-ignore="true">[https://web.archive.org/web/20170627002104/http://www.dhr.gov.in/about-us/secretary-dhr "Secretary Profile: Dr. Soumya Swaminathan"]. ''Department of Health Research, MoHFW, Government of India''. 6 April 2017. Archived from [http://www.dhr.gov.in/about-us/secretary-dhr the original] on 27 June 2017.</cite></ref> ೨೦೦೯ ರಿಂದ ೨೦೧೧ ರವರೆಗೆ, ಸ್ವಾಮಿನಾಥನ್ ಅವರು UNICEF/UNDP/World Bank/WHO ವಿಶೇಷ ಕಾರ್ಯಕ್ರಮದ ಸಂಯೋಜಕರಾಗಿದ್ದರು. ಜಿನೀವಾದಲ್ಲಿ ಉಷ್ಣವಲಯದ ರೋಗಗಳ ಸಂಶೋಧನೆ ಮತ್ತು ತರಬೇತಿ ೨೦೧೩ ರವರೆಗೆ, ಅವರು ಚೆನ್ನೈನಲ್ಲಿರುವ ಕ್ಷಯರೋಗದ ರಾಷ್ಟ್ರೀಯ ಸಂಶೋಧನಾ ಸಂಸ್ಥೆ (ಎನ್‌ಐಆರ್‌ಟಿ) ನಿರ್ದೇಶಕರಾಗಿದ್ದರು. ಆಗಸ್ಟ್ ೨೦೧೫ ರಿಂದ ನವೆಂಬರ್ ೨೦೧೭ ರವರೆಗೆ, ಸ್ವಾಮಿನಾಥನ್ ಅವರು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಮಹಾನಿರ್ದೇಶಕರಾಗಿದ್ದರು ಮತ್ತು ಭಾರತ ಸರ್ಕಾರದ ಆರೋಗ್ಯ ಸಂಶೋಧನಾ ಇಲಾಖೆ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ) ಕಾರ್ಯದರ್ಶಿಯಾಗಿದ್ದರು. <ref name="2017-DHR-Secretary-Profile">{{Cite web|url=http://www.dhr.gov.in/about-us/secretary-dhr|title=Secretary Profile: Dr. Soumya Swaminathan|date=6 April 2017|website=Department of Health Research, MoHFW, Government of India|archive-url=https://web.archive.org/web/20170627002104/http://www.dhr.gov.in/about-us/secretary-dhr|archive-date=27 June 2017}}<cite class="citation web cs1" data-ve-ignore="true">[https://web.archive.org/web/20170627002104/http://www.dhr.gov.in/about-us/secretary-dhr "Secretary Profile: Dr. Soumya Swaminathan"]. ''Department of Health Research, MoHFW, Government of India''. 6 April 2017. Archived from [http://www.dhr.gov.in/about-us/secretary-dhr the original] on 27 June 2017.</cite></ref> <ref name="2017-ICMR-DG">{{Cite news|url=https://main.icmr.nic.in/former-dg|title=Former Director Generals: Dr. Soumya Swaminathan 17.08.2015 - 30.11.2017|date=2017|work=Indian Council of Medical Research|publisher=Government of India}}</ref> === WHO ನೊಂದಿಗೆ ವೃತ್ತಿಜೀವನ === ಅಕ್ಟೋಬರ್ ೨೦೧೭ ರಿಂದ ಮಾರ್ಚ್ ೨೦೧೯ ರವರೆಗೆ, ಸ್ವಾಮಿನಾಥನ್ ಅವರು ವಿಶ್ವ ಆರೋಗ್ಯ ಸಂಸ್ಥೆಯ ಉಪ ಮಹಾನಿರ್ದೇಶಕರಾಗಿದ್ದರು. <ref name="2017-Mint-WHO-DGG">{{Cite news|url=https://www.livemint.com/Politics/sqdmfpFY5HS78Nbk6vACWL/Dr-Soumya-Swaminathan-appointed-WHOs-deputy-director-genera.html|title=Dr Soumya Swaminathan appointed WHO's deputy director general for programmes|last=Sharma|first=Neetu Chandra|date=4 October 2017|work=[[Mint (newspaper)|Mint]]}}<cite class="citation news cs1" data-ve-ignore="true" id="CITEREFSharma2017">Sharma, Neetu Chandra (4 October 2017). [https://www.livemint.com/Politics/sqdmfpFY5HS78Nbk6vACWL/Dr-Soumya-Swaminathan-appointed-WHOs-deputy-director-genera.html "Dr Soumya Swaminathan appointed WHO's deputy director general for programmes"]. ''[[ಮಿಂಟ್ (ಪತ್ರಿಕೆ)|Mint]]''.</cite></ref> <ref name="2017-Hindu-WHO-DGG-Interview">{{Cite news|url=https://www.thehindu.com/sci-tech/health/focus-should-be-on-scaling-up-the-use-of-innovations/article19834947.ece|title=Focus should be on scaling up the use of innovations, says Soumya Swaminathan|last=Kannan|first=Ramya|date=11 October 2017|work=The Hindu|language=en-IN}}<cite class="citation news cs1" data-ve-ignore="true" id="CITEREFKannan2017">Kannan, Ramya (11 October 2017). [https://www.thehindu.com/sci-tech/health/focus-should-be-on-scaling-up-the-use-of-innovations/article19834947.ece "Focus should be on scaling up the use of innovations, says Soumya Swaminathan"]. ''The Hindu''.</cite></ref> ಮಾರ್ಚ್ ೨೦೧೯ ರಲ್ಲಿ, ಸ್ವಾಮಿನಾಥನ್ ಅವರು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿಯಾದರು, ಅಲ್ಲಿ ಅವರು COVID-19 ಸಾಂಕ್ರಾಮಿಕ ರೋಗದ ಕುರಿತು ವಾರಕ್ಕೊಮ್ಮೆ ನಿಯಮಿತವಾಗಿ ಎರಡು ಬಾರಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು. <ref name="2019-Mint-WHO-CS">{{Cite news|url=https://www.livemint.com/politics/policy/who-rejigs-management-deputy-d-g-soumya-swaminathan-will-now-be-chief-scientist-1551935352794.html|title=WHO rejigs management, deputy D-G Soumya Swaminathan will now be chief scientist|last=Thacker|first=Teena|date=7 March 2019|work=[[Mint (newspaper)|Mint]]}}<cite class="citation news cs1" data-ve-ignore="true" id="CITEREFThacker2019">Thacker, Teena (7 March 2019). [https://www.livemint.com/politics/policy/who-rejigs-management-deputy-d-g-soumya-swaminathan-will-now-be-chief-scientist-1551935352794.html "WHO rejigs management, deputy D-G Soumya Swaminathan will now be chief scientist"]. ''[[ಮಿಂಟ್ (ಪತ್ರಿಕೆ)|Mint]]''.</cite></ref> [[ತೀವ್ರ ಉಸಿರಾಟದ ತೊಂದರೆಯ ಕೊರೊನಾವೈರಸ್-೨|SARS-CoV-2]] ವೈರಸ್‌ನ ಸಂಪೂರ್ಣ ಜೀನೋಮ್ ಅನುಕ್ರಮವನ್ನು ಹೆಚ್ಚಾಗಿ ನಡೆಸುವಂತೆ ಮತ್ತು GISAID ಯೋಜನೆಗೆ ಅನುಕ್ರಮಗಳನ್ನು ಅಪ್‌ಲೋಡ್ ಮಾಡಲು ಅವರು ದೇಶಗಳನ್ನು ಒತ್ತಾಯಿಸಿದ್ದಾರೆ. <ref>{{Cite news|url=https://swachhindia.ndtv.com/covid-19-pandemic-the-new-variation-of-sars-cov-2-is-rapidly-replacing-other-strains-says-whos-soumya-swaminathan-54559/|title=COVID-19 Pandemic: The New Variation Of SARS-CoV-2 Is Rapidly Replacing Other Strains, Says WHO's Soumya Swaminathan|last=Mathur|first=Barkha|date=December 23, 2020|work=NDTV|access-date=December 24, 2020}}</ref> ಮೇ 2021 ರಲ್ಲಿ ಯುರೋಪಿಯನ್ ಕಮಿಷನ್ ಮತ್ತು G20 ಆಯೋಜಿಸಿದ ಜಾಗತಿಕ ಆರೋಗ್ಯ ಶೃಂಗಸಭೆಯ ತಯಾರಿಯಲ್ಲಿ, ಸ್ವಾಮಿನಾಥನ್ ಅವರು ಈವೆಂಟ್‌ನ ಉನ್ನತ ಮಟ್ಟದ ವೈಜ್ಞಾನಿಕ ಸಮಿತಿಯ ಸದಸ್ಯರಾಗಿದ್ದರು. <ref>[https://global-health-summit.europa.eu/panel-scientific-experts_en Global Health Summit: Panel of Scientific Experts] [[European Commission]].</ref> == ಆಯ್ದ ಸಂಶೋಧನೆ == ಸ್ವಾಮಿನಾಥನ್ ಅವರ ಆಸಕ್ತಿಯ ಕ್ಷೇತ್ರಗಳೆಂದರೆ ಮಕ್ಕಳ ಮತ್ತು ವಯಸ್ಕರ [[ಕ್ಷಯ|ಕ್ಷಯರೋಗ]] (ಟಿಬಿ), ಸೋಂಕುಶಾಸ್ತ್ರ ಮತ್ತು ರೋಗಕಾರಕ, ಮತ್ತು ಎಚ್‌ಐವಿ-ಸಂಬಂಧಿತ ಟಿಬಿಯಲ್ಲಿ ಪೋಷಣೆಯ ಪಾತ್ರ. <ref name="2017-DHR-Secretary-Profile">{{Cite web|url=http://www.dhr.gov.in/about-us/secretary-dhr|title=Secretary Profile: Dr. Soumya Swaminathan|date=6 April 2017|website=Department of Health Research, MoHFW, Government of India|archive-url=https://web.archive.org/web/20170627002104/http://www.dhr.gov.in/about-us/secretary-dhr|archive-date=27 June 2017}}<cite class="citation web cs1" data-ve-ignore="true">[https://web.archive.org/web/20170627002104/http://www.dhr.gov.in/about-us/secretary-dhr "Secretary Profile: Dr. Soumya Swaminathan"]. ''Department of Health Research, MoHFW, Government of India''. 6 April 2017. Archived from [http://www.dhr.gov.in/about-us/secretary-dhr the original] on 27 June 2017.</cite></ref> ನ್ಯಾಶನಲ್ ಇನ್‌ಸ್ಟಿಟ್ಯೂಟ್ ಫಾರ್ ರಿಸರ್ಚ್ ಇನ್ tuberculosis ಚೆನ್ನೈನಲ್ಲಿರುವಾಗ, ಸ್ವಾಮಿನಾಥನ್ ಕ್ಲಿನಿಕಲ್, ಲ್ಯಾಬೋರೇಟರಿ ಮತ್ತು ಬಿಹೇವಿಯರಲ್ ವಿಜ್ಞಾನಿಗಳ ಬಹು-ಶಿಸ್ತಿನ ಗುಂಪನ್ನು ಆರಂಭಿಸಿ TB ಮತ್ತು TB/HIV ಯ ವಿವಿಧ ಅಂಶಗಳನ್ನು ಅಧ್ಯಯನ ಮಾಡಿದರು. ಸ್ವಾಮಿನಾಥನ್ ಮತ್ತು ಅವರ ಸಹೋದ್ಯೋಗಿಗಳು ಟಿಬಿ ಕಣ್ಗಾವಲು ಮತ್ತು ಆರೈಕೆಗಾಗಿ ಆಣ್ವಿಕ ರೋಗನಿರ್ಣಯದ ಬಳಕೆಯನ್ನು ಅಳೆಯುವಲ್ಲಿ ಮೊದಲಿಗರು, ಕಡಿಮೆ ಜನಸಂಖ್ಯೆಗೆ ಟಿಬಿ ಚಿಕಿತ್ಸೆಯನ್ನು ತಲುಪಿಸಲು ಸಮುದಾಯ-ಯಾದೃಚ್ಛಿಕ ತಂತ್ರಗಳ ದೊಡ್ಡ ಕ್ಷೇತ್ರ ಪ್ರಯೋಗಗಳನ್ನು ಕೈಗೊಂಡರು. <ref>{{Cite journal|last=Das|first=Pamela|date=2016-03-19|title=Soumya Swaminathan: re-energising tuberculosis research in India|url=http://www.thelancet.com/journals/lancet/article/PIIS0140-6736(16)30008-3/abstract|journal=The Lancet|language=en|volume=387|issue=10024|page=1153|doi=10.1016/S0140-6736(16)30008-3|pmid=27025325|issn=0140-6736}}</ref> ಸ್ಥಳೀಯ ಸರ್ಕಾರಗಳು, ಸಂಸ್ಥೆಗಳು ಮತ್ತು ತಳಮಟ್ಟದ ಸಂಘಗಳೊಂದಿಗೆ ಕೆಲಸ ಮಾಡುವ "ಐಲ್ಯಾಂಡ್ಸ್ ಆಫ್ ಎಲಿಮಿನೇಷನ್" ಅನ್ನು ರಚಿಸುವ ಗುರಿಯನ್ನು ಹೊಂದಿರುವ TB ಝೀರೋ ಸಿಟಿ ಪ್ರಾಜೆಕ್ಟ್‌ನ ಭಾಗವಾಗಿದ್ದರು. <ref>{{Cite web|url=http://www.advanceaccessanddelivery.org/chennai/|title=Site 1: Chennai, India — Advance Access & Delivery|date=2017-02-16|archive-url=https://web.archive.org/web/20170216160415/http://www.advanceaccessanddelivery.org/chennai/|archive-date=2017-02-16|access-date=2018-02-11}}</ref> ೨೦೨೧ ರಲ್ಲಿ, ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರ ಸರ್ಕಾರವು ನಡೆಸಿದ [[ಕಾಮನ್ವೆಲ್ತಿನ ಆರ್ಥಿಕತೆ|G7]] ಅಧ್ಯಕ್ಷ ಸ್ಥಾನಕ್ಕೆ ಸಲಹೆ ನೀಡಲು ಪ್ಯಾಟ್ರಿಕ್ ವ್ಯಾಲೆನ್ಸ್ ಅವರ ಅಧ್ಯಕ್ಷತೆಯ ಪರಿಣಿತ ಗುಂಪಾದ ಸಾಂಕ್ರಾಮಿಕ ಸನ್ನದ್ಧತೆ ಪಾಲುದಾರಿಕೆ (PPP) ಗೆ ಇವರನ್ನು ನೇಮಿಸಲಾಯಿತು. <ref>[https://www.gov.uk/government/news/new-global-partnership-launched-to-fight-future-pandemics New global partnership launched to fight future pandemics] [[Government of the United Kingdom]], press release of April 20, 2021.</ref> == ಇತರ ಚಟುವಟಿಕೆಗಳು == * ಅಲಯನ್ಸ್ ಫಾರ್ ಹೆಲ್ತ್ ಪಾಲಿಸಿ ಅಂಡ್ ಸಿಸ್ಟಮ್ಸ್ ರಿಸರ್ಚ್, ಬೋರ್ಡ್ ಆಫ್ ಮೆಂಬರ್ <ref>[https://www.who.int/alliance-hpsr/about/board/en/ Board] [[Alliance for Health Policy and Systems Research]].</ref> * ಎಪಿಡೆಮಿಕ್ ಪ್ರಿಪೇರ್ಡ್‌ನೆಸ್ ಇನ್ನೋವೇಶನ್‌ಗಳ ಒಕ್ಕೂಟ (CEPI), ಮಂಡಳಿಯ ಮತದಾನೇತರ ಸದಸ್ಯ <ref>[https://cepi.net/about/whoweare/ Board] [[Coalition for Epidemic Preparedness Innovations]] (CEPI).</ref> * ಜಾಗತಿಕ ಪ್ರತಿಜೀವಕ ಸಂಶೋಧನೆ ಮತ್ತು ಅಭಿವೃದ್ಧಿ ಪಾಲುದಾರಿಕೆ (GARDP), ನಿರ್ದೇಶಕರ ಮಂಡಳಿಯ ಮತದಾನೇತರ ಸದಸ್ಯ <ref>[https://gardp.org/team/ Board of Directors] Global Antibiotic Research and Development Partnership (GARDP).</ref> * TB ವಿರುದ್ಧ ಜಾಗತಿಕ ಒಕ್ಕೂಟ, ತಜ್ಞರ ಗುಂಪಿನ ಸದಸ್ಯ <ref>[https://globalcoalitionagainsttb.org/expert-group-member/ Expert Group] Global Coalition Against TB.</ref> * ವುಮೆನ್‌ಲಿಫ್ಟ್ ಹೆಲ್ತ್, ಗ್ಲೋಬಲ್ ಅಡ್ವೈಸರಿ ಬೋರ್ಡ್‌ನ ಸದಸ್ಯ <ref>[https://www.womenlifthealth.org/global-advisory-board Global Advisory Board] WomenLift Health.</ref> == ಪ್ರಶಸ್ತಿಗಳು == * ೧೯೯೯: XI ನ್ಯಾಷನಲ್ ಪೀಡಿಯಾಟ್ರಿಕ್ ಪಲ್ಮನರಿ ಕಾನ್ಫರೆನ್ಸ್, ಅತ್ಯುತ್ತಮ ಪತ್ರಿಕೆಗಾಗಿ ಡಾ. ಕೀಯಾ ಲಾಹಿರಿ ಚಿನ್ನದ ಪದಕ * ೨೦೦೮: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್, ಕ್ಷಣಿಕಾ ಓರೇಶನ್ ಪ್ರಶಸ್ತಿ * ೨೦೦೯: ಟಿಬಿ ಮತ್ತು ಶ್ವಾಸಕೋಶದ ರೋಗಗಳ ವಿರುದ್ಧ ಅಂತರಾಷ್ಟ್ರೀಯ ಒಕ್ಕೂಟ, ಉಪಾಧ್ಯಕ್ಷ, HIV ವಿಭಾಗ * ೨೦೧೧: ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್, ಫೆಲೋ * ೨೦೧೧: ಇಂಡಿಯನ್ ಅಸೋಸಿಯೇಷನ್ ಆಫ್ ಅಪ್ಲೈಡ್ ಮೈಕ್ರೋಬಯಾಲಜಿಸ್ಟ್ಸ್, ಜೀವಮಾನ ಸಾಧನೆ ಪ್ರಶಸ್ತಿ * ೨೦೧೨: ತಮಿಳುನಾಡು ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶಸ್ತಿ * ೨೦೧೨: ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್, ಭಾರತ, ಫೆಲೋ * ೨೦೧೩: ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್, ಬೆಂಗಳೂರು, ಫೆಲೋ, * ೨೦೧೬: NIPER, ASTRAZENECA ಸಂಶೋಧನಾ ದತ್ತಿ ಪ್ರಶಸ್ತಿ <ref>{{Cite web|url=http://niper.ac.in/silverjubilee|title=Index of /silverjubilee|website=niper.ac.in|access-date=2016-02-19}}</ref> == ವೈಯಕ್ತಿಕ ಜೀವನ == ಸ್ವಾಮಿನಾಥನ್ ಅವರು ಮೂಳೆ ಶಸ್ತ್ರಚಿಕಿತ್ಸಕ ಅಜಿತ್ ಯಾದವ್ ಅವರನ್ನು ವಿವಾಹವಾಗಿದ್ದಾರೆ. <ref>{{Cite web|url=https://www.biospectrumindia.com/news/73/6949/biospectrum-awards-2003-life-time-achievement-award.html|title=BioSpectrum Awards 2003 - Life Time Achievement Award|website=www.biospectrumindia.com}}</ref> * == ಉಲ್ಲೇಖಗಳು == {{Reflist}} == ಬಾಹ್ಯ ಕೊಂಡಿಗಳು == * [[ವಿಶ್ವ ಆರೋಗ್ಯ ಸಂಘಟನೆ|ವಿಶ್ವ ಆರೋಗ್ಯ ಸಂಸ್ಥೆಯಲ್ಲಿ]] [https://web.archive.org/web/20190418043128/https://www.who.int/dg/who-headquarters-leadership-team ಸೌಮ್ಯಾ ಸ್ವಾಮಿನಾಥನ್] <nowiki> [[ವರ್ಗ:ಜೀವಂತ ವ್ಯಕ್ತಿಗಳು]] [[ವರ್ಗ:೧೯೫೯ ಜನನ]] [[ವರ್ಗ:Pages with unreviewed translations]]</nowiki> h8mb97fq6hc7emlcjm4onby17m4fb7e 1111305 1111304 2022-08-02T16:40:26Z Manvitha Mahesh 77254 wikitext text/x-wiki   [[Category:Articles with hCards]] '''ಸೌಮ್ಯಾ ಸ್ವಾಮಿನಾಥನ್''' (ಜನನ ೨ ಮೇ ೧೯೫೯) ಒಬ್ಬ ಭಾರತೀಯ ಶಿಶುವೈಧ್ಯೆ ಮತ್ತು ಕ್ಲಿನಿಕಲ್ ವಿಜ್ಞಾನಿಯಾಗಿದ್ದು, [[ಕ್ಷಯ|ಕ್ಷಯರೋಗ]] ಮತ್ತು ಎಚ್‌ಐವಿ ಕುರಿತು ಸಂಶೋಧನೆಗೆ ಹೆಸರುವಾಸಿಯಾಗಿದ್ದಾರೆ. <ref name="2015-Mint-ICMR">{{Cite news|url=https://www.livemint.com/Politics/15YIhftLoSDQDJQCpQ7OEP/Soumya-Swaminathan-to-take-charge-of-Indian-Council-of-Medic.html|title=Soumya Swaminathan to take charge of Indian Council of Medical Research|last=Mehta|first=Nikita|date=7 August 2015|work=[[Mint (newspaper)|Mint]]}}</ref> ಮಾರ್ಚ್ ೨೦೧೯ ರಿಂದ, ಸ್ವಾಮಿನಾಥನ್ ಅವರು [[ವಿಶ್ವ ಆರೋಗ್ಯ ಸಂಘಟನೆ|ವಿಶ್ವ ಆರೋಗ್ಯ ಸಂಸ್ಥೆಯಲ್ಲಿ]] ಮುಖ್ಯ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ, ಅಕ್ಟೋಬರ್ ೨೦೧೭ ರಿಂದ ಮಾರ್ಚ್ ೨೦೧೯ ರವರೆಗೆ, ಅವರು [[ವಿಶ್ವ ಆರೋಗ್ಯ ಸಂಘಟನೆ|ವಿಶ್ವ ಆರೋಗ್ಯ ಸಂಸ್ಥೆಯಲ್ಲಿ]] ಕಾರ್ಯಕ್ರಮಗಳ ಉಪ ಮಹಾನಿರ್ದೇಶಕರಾಗಿದ್ದರು (DDP). == ಆರಂಭಿಕ ಜೀವನ ಮತ್ತು ಶಿಕ್ಷಣ == ಸ್ವಾಮಿನಾಥನ್ ಅವರು ಭಾರತದ <ref>{{Cite web|url=https://www.yaxisfoundation.org/blog/dr-soumya-swaminathan/|title=Dr. Soumya Swaminathan|date=22 April 2020|website=Y-Axis Foundation}}</ref> [[ಚೆನ್ನೈ|ಚೆನ್ನೈನಲ್ಲಿ]] ಜನಿಸಿದರು. ಸ್ವಾಮಿನಾಥನ್ ಅವರು "ಭಾರತದ ಹಸಿರು ಕ್ರಾಂತಿಯ ಪಿತಾಮಹ" [[ಎಮ್.ಎಸ್.ಸ್ವಾಮಿನಾಥನ್|ಎಂಎಸ್ ಸ್ವಾಮಿನಾಥನ್]] ಮತ್ತು ಭಾರತೀಯ ಶಿಕ್ಷಣತಜ್ಞೆ ಮೀನಾ ಸ್ವಾಮಿನಾಥನ್ ಅವರ ಪುತ್ರಿ. <ref name="2019-SciDev-WHO-CS">{{Cite news|url=https://www.scidev.net/global/health/role-models/q-a-who-s-chief-scientist-rises-above-her-father-s-legacy-1x.html|title=Q&A: WHO's chief scientist rises above her father's legacy|last=Bhattacharya|first=Papiya|date=19 July 2019|work=SciDev.Net|language=en}}</ref> ಸ್ವಾಮಿನಾಥನ್ ಅವರಿಗೆ ಇಬ್ಬರು ಒಡಹುಟ್ಟಿದವರಿದ್ದಾರೆ, ಮಧುರಾ ಸ್ವಾಮಿನಾಥನ್, [[ಬೆಂಗಳೂರು|ಬೆಂಗಳೂರಿನ]] ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರು ಮತ್ತು ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾಲಯದಲ್ಲಿ ಇಂಟರ್ನ್ಯಾಷನಲ್ ಡೆವಲಪ್‌ಮೆಂಟ್‌ನಲ್ಲಿ ಲಿಂಗ ವಿಶ್ಲೇಷಣೆಯಲ್ಲಿ ಹಿರಿಯ ಉಪನ್ಯಾಸಕಿ ನಿತ್ಯ ಸ್ವಾಮಿನಾಥನ್. ಸ್ವಾಮಿನಾಥನ್ ಅವರು [[ಪುಣೆ|ಪುಣೆಯ]] ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪಡೆದರು. ಅವರು ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಿಂದ ಪೀಡಿಯಾಟ್ರಿಕ್ಸ್‌ನಲ್ಲಿ ಎಂಡಿ ಹೊಂದಿದ್ದಾರೆ. ಇವರು ರಾಷ್ಟ್ರೀಯ ಪರೀಕ್ಷಾ ಮಂಡಳಿಯಿಂದ ರಾಷ್ಟ್ರೀಯ ಮಂಡಳಿಯ ಡಿಪ್ಲೊಮೇಟ್ ಆಗಿದ್ದಾರೆ . ತನ್ನ ತರಬೇತಿಯ ಭಾಗವಾಗಿ, ೧೯೮೭ ರಿಂದ ೧೯೮೯ ರವರೆಗೆ ಸ್ವಾಮಿನಾಥನ್ USC ಯ ಕೆಕ್ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಲಾಸ್ ಏಂಜಲೀಸ್ ಮಕ್ಕಳ ಆಸ್ಪತ್ರೆಯಲ್ಲಿ [[ಶ್ವಾಸಕೋಶಶಾಸ್ತ್ರ|ನಿಯೋನಾಟಾಲಜಿ]] ಮತ್ತು ಪೀಡಿಯಾಟ್ರಿಕ್ ಪಲ್ಮನಾಲಜಿಯಲ್ಲಿ ಪೋಸ್ಟ್-ಡಾಕ್ಟರಲ್ ಮೆಡಿಕಲ್ ಫೆಲೋಶಿಪ್ ಅನ್ನು ಪೂರ್ಣಗೊಳಿಸಿದರು. == ವೃತ್ತಿ == === ಆರಂಭಿಕ ವೃತ್ತಿಜೀವನ === ೧೯೮೯ ರಿಂದ ೧೯೦೦ ರವರೆಗೆ, ಸ್ವಾಮಿನಾಥನ್ ಅವರು ಯುನೈಟೆಡ್ ಕಿಂಗ್‌ಡಮ್‌ನ ಲೀಸೆಸ್ಟರ್ ವಿಶ್ವವಿದ್ಯಾಲಯದಲ್ಲಿ ಪೀಡಿಯಾಟ್ರಿಕ್ ಉಸಿರಾಟದ ಕಾಯಿಲೆಗಳ ವಿಭಾಗದಲ್ಲಿ ಸಂಶೋಧನಾ ಸಹವರ್ತಿ (ರಿಜಿಸ್ಟ್ರಾರ್) ಆಗಿದ್ದರು. ನಂತರ ಅವರು ಹಿರಿಯ ಸಂಶೋಧನಾ ಅಧಿಕಾರಿಯಾಗಿ (ಸೂಪರ್ನ್ಯೂಮರರಿ ರಿಸರ್ಚ್ ಕೇಡರ್), ಕಾರ್ಡಿಯೋಪಲ್ಮನರಿ ಮೆಡಿಸಿನ್ ಯುನಿಟ್, ಜೊತೆಗೆ ನ್ಯೂಜೆರ್ಸಿಯ ಟಫ್ಟ್ಸ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ವೈದ್ಯಕೀಯ ವಿಭಾಗದಲ್ಲಿ ಸಹಾಯಕ ಕ್ಲಿನಿಕಲ್ ಪ್ರೊಫೆಸರ್ ಆಗಿ ಕೆಲಸ ಮಾಡಿದರು. <ref>{{Cite web|url=http://medicine.tufts.edu/Education/Academic-Departments/Clinical-Departments/Public-Health-and-Community-Medicine/Faculty/Adjunct/Swaminathan-Soumya|title=Soumya Swaminathan, MD, MNAMS|last=ISITE Design|website=tufts.edu}}</ref> ೧೯೯೨ ರಲ್ಲಿ, ಸ್ವಾಮಿನಾಥನ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ರಿಸರ್ಚ್ ಇನ್ ಕ್ಷಯರೋಗ a/k/a ಕ್ಷಯರೋಗ ಸಂಶೋಧನಾ ಕೇಂದ್ರವನ್ನು ಸೇರಿದರು, ಅಲ್ಲಿ ಅವರು ನಿರ್ಲಕ್ಷಿತ ಉಷ್ಣವಲಯದ ಕಾಯಿಲೆಗಳ ಸಂಯೋಜಕರಾಗಿದ್ದರು. ನಂತರ ಅವರು ಕ್ಷಯರೋಗದಲ್ಲಿ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದರು. <ref name="2017-DHR-Secretary-Profile">{{Cite web|url=http://www.dhr.gov.in/about-us/secretary-dhr|title=Secretary Profile: Dr. Soumya Swaminathan|date=6 April 2017|website=Department of Health Research, MoHFW, Government of India|archive-url=https://web.archive.org/web/20170627002104/http://www.dhr.gov.in/about-us/secretary-dhr|archive-date=27 June 2017}}<cite class="citation web cs1" data-ve-ignore="true">[https://web.archive.org/web/20170627002104/http://www.dhr.gov.in/about-us/secretary-dhr "Secretary Profile: Dr. Soumya Swaminathan"]. ''Department of Health Research, MoHFW, Government of India''. 6 April 2017. Archived from [http://www.dhr.gov.in/about-us/secretary-dhr the original] on 27 June 2017.</cite></ref> ೨೦೦೯ ರಿಂದ ೨೦೧೧ ರವರೆಗೆ, ಸ್ವಾಮಿನಾಥನ್ ಅವರು UNICEF/UNDP/World Bank/WHO ವಿಶೇಷ ಕಾರ್ಯಕ್ರಮದ ಸಂಯೋಜಕರಾಗಿದ್ದರು. ಜಿನೀವಾದಲ್ಲಿ ಉಷ್ಣವಲಯದ ರೋಗಗಳ ಸಂಶೋಧನೆ ಮತ್ತು ತರಬೇತಿ ೨೦೧೩ ರವರೆಗೆ, ಅವರು ಚೆನ್ನೈನಲ್ಲಿರುವ ಕ್ಷಯರೋಗದ ರಾಷ್ಟ್ರೀಯ ಸಂಶೋಧನಾ ಸಂಸ್ಥೆ (ಎನ್‌ಐಆರ್‌ಟಿ) ನಿರ್ದೇಶಕರಾಗಿದ್ದರು. ಆಗಸ್ಟ್ ೨೦೧೫ ರಿಂದ ನವೆಂಬರ್ ೨೦೧೭ ರವರೆಗೆ, ಸ್ವಾಮಿನಾಥನ್ ಅವರು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಮಹಾನಿರ್ದೇಶಕರಾಗಿದ್ದರು ಮತ್ತು ಭಾರತ ಸರ್ಕಾರದ ಆರೋಗ್ಯ ಸಂಶೋಧನಾ ಇಲಾಖೆ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ) ಕಾರ್ಯದರ್ಶಿಯಾಗಿದ್ದರು. <ref name="2017-DHR-Secretary-Profile">{{Cite web|url=http://www.dhr.gov.in/about-us/secretary-dhr|title=Secretary Profile: Dr. Soumya Swaminathan|date=6 April 2017|website=Department of Health Research, MoHFW, Government of India|archive-url=https://web.archive.org/web/20170627002104/http://www.dhr.gov.in/about-us/secretary-dhr|archive-date=27 June 2017}}<cite class="citation web cs1" data-ve-ignore="true">[https://web.archive.org/web/20170627002104/http://www.dhr.gov.in/about-us/secretary-dhr "Secretary Profile: Dr. Soumya Swaminathan"]. ''Department of Health Research, MoHFW, Government of India''. 6 April 2017. Archived from [http://www.dhr.gov.in/about-us/secretary-dhr the original] on 27 June 2017.</cite></ref> <ref name="2017-ICMR-DG">{{Cite news|url=https://main.icmr.nic.in/former-dg|title=Former Director Generals: Dr. Soumya Swaminathan 17.08.2015 - 30.11.2017|date=2017|work=Indian Council of Medical Research|publisher=Government of India}}</ref> === WHO ನೊಂದಿಗೆ ವೃತ್ತಿಜೀವನ === ಅಕ್ಟೋಬರ್ ೨೦೧೭ ರಿಂದ ಮಾರ್ಚ್ ೨೦೧೯ ರವರೆಗೆ, ಸ್ವಾಮಿನಾಥನ್ ಅವರು ವಿಶ್ವ ಆರೋಗ್ಯ ಸಂಸ್ಥೆಯ ಉಪ ಮಹಾನಿರ್ದೇಶಕರಾಗಿದ್ದರು. <ref name="2017-Mint-WHO-DGG">{{Cite news|url=https://www.livemint.com/Politics/sqdmfpFY5HS78Nbk6vACWL/Dr-Soumya-Swaminathan-appointed-WHOs-deputy-director-genera.html|title=Dr Soumya Swaminathan appointed WHO's deputy director general for programmes|last=Sharma|first=Neetu Chandra|date=4 October 2017|work=[[Mint (newspaper)|Mint]]}}<cite class="citation news cs1" data-ve-ignore="true" id="CITEREFSharma2017">Sharma, Neetu Chandra (4 October 2017). [https://www.livemint.com/Politics/sqdmfpFY5HS78Nbk6vACWL/Dr-Soumya-Swaminathan-appointed-WHOs-deputy-director-genera.html "Dr Soumya Swaminathan appointed WHO's deputy director general for programmes"]. ''[[ಮಿಂಟ್ (ಪತ್ರಿಕೆ)|Mint]]''.</cite></ref> <ref name="2017-Hindu-WHO-DGG-Interview">{{Cite news|url=https://www.thehindu.com/sci-tech/health/focus-should-be-on-scaling-up-the-use-of-innovations/article19834947.ece|title=Focus should be on scaling up the use of innovations, says Soumya Swaminathan|last=Kannan|first=Ramya|date=11 October 2017|work=The Hindu|language=en-IN}}<cite class="citation news cs1" data-ve-ignore="true" id="CITEREFKannan2017">Kannan, Ramya (11 October 2017). [https://www.thehindu.com/sci-tech/health/focus-should-be-on-scaling-up-the-use-of-innovations/article19834947.ece "Focus should be on scaling up the use of innovations, says Soumya Swaminathan"]. ''The Hindu''.</cite></ref> ಮಾರ್ಚ್ ೨೦೧೯ ರಲ್ಲಿ, ಸ್ವಾಮಿನಾಥನ್ ಅವರು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿಯಾದರು, ಅಲ್ಲಿ ಅವರು COVID-19 ಸಾಂಕ್ರಾಮಿಕ ರೋಗದ ಕುರಿತು ವಾರಕ್ಕೊಮ್ಮೆ ನಿಯಮಿತವಾಗಿ ಎರಡು ಬಾರಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು. <ref name="2019-Mint-WHO-CS">{{Cite news|url=https://www.livemint.com/politics/policy/who-rejigs-management-deputy-d-g-soumya-swaminathan-will-now-be-chief-scientist-1551935352794.html|title=WHO rejigs management, deputy D-G Soumya Swaminathan will now be chief scientist|last=Thacker|first=Teena|date=7 March 2019|work=[[Mint (newspaper)|Mint]]}}<cite class="citation news cs1" data-ve-ignore="true" id="CITEREFThacker2019">Thacker, Teena (7 March 2019). [https://www.livemint.com/politics/policy/who-rejigs-management-deputy-d-g-soumya-swaminathan-will-now-be-chief-scientist-1551935352794.html "WHO rejigs management, deputy D-G Soumya Swaminathan will now be chief scientist"]. ''[[ಮಿಂಟ್ (ಪತ್ರಿಕೆ)|Mint]]''.</cite></ref> [[ತೀವ್ರ ಉಸಿರಾಟದ ತೊಂದರೆಯ ಕೊರೊನಾವೈರಸ್-೨|SARS-CoV-2]] ವೈರಸ್‌ನ ಸಂಪೂರ್ಣ ಜೀನೋಮ್ ಅನುಕ್ರಮವನ್ನು ಹೆಚ್ಚಾಗಿ ನಡೆಸುವಂತೆ ಮತ್ತು GISAID ಯೋಜನೆಗೆ ಅನುಕ್ರಮಗಳನ್ನು ಅಪ್‌ಲೋಡ್ ಮಾಡಲು ಅವರು ದೇಶಗಳನ್ನು ಒತ್ತಾಯಿಸಿದ್ದಾರೆ. <ref>{{Cite news|url=https://swachhindia.ndtv.com/covid-19-pandemic-the-new-variation-of-sars-cov-2-is-rapidly-replacing-other-strains-says-whos-soumya-swaminathan-54559/|title=COVID-19 Pandemic: The New Variation Of SARS-CoV-2 Is Rapidly Replacing Other Strains, Says WHO's Soumya Swaminathan|last=Mathur|first=Barkha|date=December 23, 2020|work=NDTV|access-date=December 24, 2020}}</ref> ಮೇ 2021 ರಲ್ಲಿ ಯುರೋಪಿಯನ್ ಕಮಿಷನ್ ಮತ್ತು G20 ಆಯೋಜಿಸಿದ ಜಾಗತಿಕ ಆರೋಗ್ಯ ಶೃಂಗಸಭೆಯ ತಯಾರಿಯಲ್ಲಿ, ಸ್ವಾಮಿನಾಥನ್ ಅವರು ಈವೆಂಟ್‌ನ ಉನ್ನತ ಮಟ್ಟದ ವೈಜ್ಞಾನಿಕ ಸಮಿತಿಯ ಸದಸ್ಯರಾಗಿದ್ದರು. <ref>[https://global-health-summit.europa.eu/panel-scientific-experts_en Global Health Summit: Panel of Scientific Experts] .</ref> == ಆಯ್ದ ಸಂಶೋಧನೆ == ಸ್ವಾಮಿನಾಥನ್ ಅವರ ಆಸಕ್ತಿಯ ಕ್ಷೇತ್ರಗಳೆಂದರೆ ಮಕ್ಕಳ ಮತ್ತು ವಯಸ್ಕರ [[ಕ್ಷಯ|ಕ್ಷಯರೋಗ]] (ಟಿಬಿ), ಸೋಂಕುಶಾಸ್ತ್ರ ಮತ್ತು ರೋಗಕಾರಕ, ಮತ್ತು ಎಚ್‌ಐವಿ-ಸಂಬಂಧಿತ ಟಿಬಿಯಲ್ಲಿ ಪೋಷಣೆಯ ಪಾತ್ರ. <ref name="2017-DHR-Secretary-Profile">{{Cite web|url=http://www.dhr.gov.in/about-us/secretary-dhr|title=Secretary Profile: Dr. Soumya Swaminathan|date=6 April 2017|website=Department of Health Research, MoHFW, Government of India|archive-url=https://web.archive.org/web/20170627002104/http://www.dhr.gov.in/about-us/secretary-dhr|archive-date=27 June 2017}}<cite class="citation web cs1" data-ve-ignore="true">[https://web.archive.org/web/20170627002104/http://www.dhr.gov.in/about-us/secretary-dhr "Secretary Profile: Dr. Soumya Swaminathan"]. ''Department of Health Research, MoHFW, Government of India''. 6 April 2017. Archived from [http://www.dhr.gov.in/about-us/secretary-dhr the original] on 27 June 2017.</cite></ref> ನ್ಯಾಶನಲ್ ಇನ್‌ಸ್ಟಿಟ್ಯೂಟ್ ಫಾರ್ ರಿಸರ್ಚ್ ಇನ್ tuberculosis ಚೆನ್ನೈನಲ್ಲಿರುವಾಗ, ಸ್ವಾಮಿನಾಥನ್ ಕ್ಲಿನಿಕಲ್, ಲ್ಯಾಬೋರೇಟರಿ ಮತ್ತು ಬಿಹೇವಿಯರಲ್ ವಿಜ್ಞಾನಿಗಳ ಬಹು-ಶಿಸ್ತಿನ ಗುಂಪನ್ನು ಆರಂಭಿಸಿ TB ಮತ್ತು TB/HIV ಯ ವಿವಿಧ ಅಂಶಗಳನ್ನು ಅಧ್ಯಯನ ಮಾಡಿದರು. ಸ್ವಾಮಿನಾಥನ್ ಮತ್ತು ಅವರ ಸಹೋದ್ಯೋಗಿಗಳು ಟಿಬಿ ಕಣ್ಗಾವಲು ಮತ್ತು ಆರೈಕೆಗಾಗಿ ಆಣ್ವಿಕ ರೋಗನಿರ್ಣಯದ ಬಳಕೆಯನ್ನು ಅಳೆಯುವಲ್ಲಿ ಮೊದಲಿಗರು, ಕಡಿಮೆ ಜನಸಂಖ್ಯೆಗೆ ಟಿಬಿ ಚಿಕಿತ್ಸೆಯನ್ನು ತಲುಪಿಸಲು ಸಮುದಾಯ-ಯಾದೃಚ್ಛಿಕ ತಂತ್ರಗಳ ದೊಡ್ಡ ಕ್ಷೇತ್ರ ಪ್ರಯೋಗಗಳನ್ನು ಕೈಗೊಂಡರು. <ref>{{Cite journal|last=Das|first=Pamela|date=2016-03-19|title=Soumya Swaminathan: re-energising tuberculosis research in India|url=http://www.thelancet.com/journals/lancet/article/PIIS0140-6736(16)30008-3/abstract|journal=The Lancet|language=en|volume=387|issue=10024|page=1153|doi=10.1016/S0140-6736(16)30008-3}}</ref> ಸ್ಥಳೀಯ ಸರ್ಕಾರಗಳು, ಸಂಸ್ಥೆಗಳು ಮತ್ತು ತಳಮಟ್ಟದ ಸಂಘಗಳೊಂದಿಗೆ ಕೆಲಸ ಮಾಡುವ "ಐಲ್ಯಾಂಡ್ಸ್ ಆಫ್ ಎಲಿಮಿನೇಷನ್" ಅನ್ನು ರಚಿಸುವ ಗುರಿಯನ್ನು ಹೊಂದಿರುವ TB ಝೀರೋ ಸಿಟಿ ಪ್ರಾಜೆಕ್ಟ್‌ನ ಭಾಗವಾಗಿದ್ದರು. <ref>{{Cite web|url=http://www.advanceaccessanddelivery.org/chennai/|title=Site 1: Chennai, India — Advance Access & Delivery|date=2017-02-16|archive-url=https://web.archive.org/web/20170216160415/http://www.advanceaccessanddelivery.org/chennai/|archive-date=2017-02-16|access-date=2018-02-11}}</ref> ೨೦೨೧ ರಲ್ಲಿ, ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರ ಸರ್ಕಾರವು ನಡೆಸಿದ [[ಕಾಮನ್ವೆಲ್ತಿನ ಆರ್ಥಿಕತೆ|G7]] ಅಧ್ಯಕ್ಷ ಸ್ಥಾನಕ್ಕೆ ಸಲಹೆ ನೀಡಲು ಪ್ಯಾಟ್ರಿಕ್ ವ್ಯಾಲೆನ್ಸ್ ಅವರ ಅಧ್ಯಕ್ಷತೆಯ ಪರಿಣಿತ ಗುಂಪಾದ ಸಾಂಕ್ರಾಮಿಕ ಸನ್ನದ್ಧತೆ ಪಾಲುದಾರಿಕೆ (PPP) ಗೆ ಇವರನ್ನು ನೇಮಿಸಲಾಯಿತು. <ref>[https://www.gov.uk/government/news/new-global-partnership-launched-to-fight-future-pandemics New global partnership launched to fight future pandemics] , press release of April 20, 2021.</ref> == ಇತರ ಚಟುವಟಿಕೆಗಳು == * ಅಲಯನ್ಸ್ ಫಾರ್ ಹೆಲ್ತ್ ಪಾಲಿಸಿ ಅಂಡ್ ಸಿಸ್ಟಮ್ಸ್ ರಿಸರ್ಚ್, ಬೋರ್ಡ್ ಆಫ್ ಮೆಂಬರ್ <ref>[https://www.who.int/alliance-hpsr/about/board/en/ Board]  * ಎಪಿಡೆಮಿಕ್ ಪ್ರಿಪೇರ್ಡ್‌ನೆಸ್ ಇನ್ನೋವೇಶನ್‌ಗಳ ಒಕ್ಕೂಟ (CEPI), ಮಂಡಳಿಯ ಮತದಾನೇತರ ಸದಸ್ಯ <ref>[https://cepi.net/about/whoweare/ Board] * ಜಾಗತಿಕ ಪ್ರತಿಜೀವಕ ಸಂಶೋಧನೆ ಮತ್ತು ಅಭಿವೃದ್ಧಿ ಪಾಲುದಾರಿಕೆ (GARDP), ನಿರ್ದೇಶಕರ ಮಂಡಳಿಯ ಮತದಾನೇತರ ಸದಸ್ಯ <ref>[https://gardp.org/team/ Board of Directors] Global Antibiotic Research and Development Partnership (GARDP).</ref> * TB ವಿರುದ್ಧ ಜಾಗತಿಕ ಒಕ್ಕೂಟ, ತಜ್ಞರ ಗುಂಪಿನ ಸದಸ್ಯ <ref>[https://globalcoalitionagainsttb.org/expert-group-member/ Expert Group] Global Coalition Against TB.</ref> * ವುಮೆನ್‌ಲಿಫ್ಟ್ ಹೆಲ್ತ್, ಗ್ಲೋಬಲ್ ಅಡ್ವೈಸರಿ ಬೋರ್ಡ್‌ನ ಸದಸ್ಯ <ref>[https://www.womenlifthealth.org/global-advisory-board Global Advisory Board] WomenLift Health.</ref> == ಪ್ರಶಸ್ತಿಗಳು == * ೧೯೯೯: XI ನ್ಯಾಷನಲ್ ಪೀಡಿಯಾಟ್ರಿಕ್ ಪಲ್ಮನರಿ ಕಾನ್ಫರೆನ್ಸ್, ಅತ್ಯುತ್ತಮ ಪತ್ರಿಕೆಗಾಗಿ ಡಾ. ಕೀಯಾ ಲಾಹಿರಿ ಚಿನ್ನದ ಪದಕ * ೨೦೦೮: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್, ಕ್ಷಣಿಕಾ ಓರೇಶನ್ ಪ್ರಶಸ್ತಿ * ೨೦೦೯: ಟಿಬಿ ಮತ್ತು ಶ್ವಾಸಕೋಶದ ರೋಗಗಳ ವಿರುದ್ಧ ಅಂತರಾಷ್ಟ್ರೀಯ ಒಕ್ಕೂಟ, ಉಪಾಧ್ಯಕ್ಷ, HIV ವಿಭಾಗ * ೨೦೧೧: ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್, ಫೆಲೋ * ೨೦೧೧: ಇಂಡಿಯನ್ ಅಸೋಸಿಯೇಷನ್ ಆಫ್ ಅಪ್ಲೈಡ್ ಮೈಕ್ರೋಬಯಾಲಜಿಸ್ಟ್ಸ್, ಜೀವಮಾನ ಸಾಧನೆ ಪ್ರಶಸ್ತಿ * ೨೦೧೨: ತಮಿಳುನಾಡು ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶಸ್ತಿ * ೨೦೧೨: ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್, ಭಾರತ, ಫೆಲೋ * ೨೦೧೩: ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್, ಬೆಂಗಳೂರು, ಫೆಲೋ, * ೨೦೧೬: NIPER, ASTRAZENECA ಸಂಶೋಧನಾ ದತ್ತಿ ಪ್ರಶಸ್ತಿ <ref>{{Cite web|url=http://niper.ac.in/silverjubilee|title=Index of /silverjubilee|website=niper.ac.in|access-date=2016-02-19}}</ref> == ವೈಯಕ್ತಿಕ ಜೀವನ == ಸ್ವಾಮಿನಾಥನ್ ಅವರು ಮೂಳೆ ಶಸ್ತ್ರಚಿಕಿತ್ಸಕ ಅಜಿತ್ ಯಾದವ್ ಅವರನ್ನು ವಿವಾಹವಾಗಿದ್ದಾರೆ. <ref>{{Cite web|url=https://www.biospectrumindia.com/news/73/6949/biospectrum-awards-2003-life-time-achievement-award.html|title=BioSpectrum Awards 2003 - Life Time Achievement Award|website=www.biospectrumindia.com}}</ref> * == ಉಲ್ಲೇಖಗಳು == {{Reflist}} == ಬಾಹ್ಯ ಕೊಂಡಿಗಳು == * [[ವಿಶ್ವ ಆರೋಗ್ಯ ಸಂಘಟನೆ|ವಿಶ್ವ ಆರೋಗ್ಯ ಸಂಸ್ಥೆಯಲ್ಲಿ]] [https://web.archive.org/web/20190418043128/https://www.who.int/dg/who-headquarters-leadership-team ಸೌಮ್ಯಾ ಸ್ವಾಮಿನಾಥನ್] [[ವರ್ಗ:೧೯೫೯ ಜನನ]] [[ವರ್ಗ:Pages with unreviewed translations]] 9ilu5qanq8dy7k6zupd2fuyftxo3nre 1111307 1111305 2022-08-02T16:45:23Z Manvitha Mahesh 77254 wikitext text/x-wiki   [[Category:Articles with hCards]] '''ಸೌಮ್ಯಾ ಸ್ವಾಮಿನಾಥನ್''' (ಜನನ ೨ ಮೇ ೧೯೫೯) ಒಬ್ಬ ಭಾರತೀಯ ಶಿಶುವೈಧ್ಯೆ ಮತ್ತು ಕ್ಲಿನಿಕಲ್ ವಿಜ್ಞಾನಿಯಾಗಿದ್ದು, [[ಕ್ಷಯ|ಕ್ಷಯರೋಗ]] ಮತ್ತು ಎಚ್‌ಐವಿ ಕುರಿತು ಸಂಶೋಧನೆಗೆ ಹೆಸರುವಾಸಿಯಾಗಿದ್ದಾರೆ. <ref name="2015-Mint-ICMR">{{Cite news|url=https://www.livemint.com/Politics/15YIhftLoSDQDJQCpQ7OEP/Soumya-Swaminathan-to-take-charge-of-Indian-Council-of-Medic.html|title=Soumya Swaminathan to take charge of Indian Council of Medical Research|last=Mehta|first=Nikita|date=7 August 2015|work=[[Mint (newspaper)|]]}}</ref> ಮಾರ್ಚ್ ೨೦೧೯ ರಿಂದ, ಸ್ವಾಮಿನಾಥನ್ ಅವರು [[ವಿಶ್ವ ಆರೋಗ್ಯ ಸಂಘಟನೆ|ವಿಶ್ವ ಆರೋಗ್ಯ ಸಂಸ್ಥೆಯಲ್ಲಿ]] ಮುಖ್ಯ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ, ಅಕ್ಟೋಬರ್ ೨೦೧೭ ರಿಂದ ಮಾರ್ಚ್ ೨೦೧೯ ರವರೆಗೆ, ಅವರು [[ವಿಶ್ವ ಆರೋಗ್ಯ ಸಂಘಟನೆ|ವಿಶ್ವ ಆರೋಗ್ಯ ಸಂಸ್ಥೆಯಲ್ಲಿ]] ಕಾರ್ಯಕ್ರಮಗಳ ಉಪ ಮಹಾನಿರ್ದೇಶಕರಾಗಿದ್ದರು (DDP). == ಆರಂಭಿಕ ಜೀವನ ಮತ್ತು ಶಿಕ್ಷಣ == ಸ್ವಾಮಿನಾಥನ್ ಅವರು ಭಾರತದ <ref>{{Cite web|url=https://www.yaxisfoundation.org/blog/dr-soumya-swaminathan/|title=Dr. Soumya Swaminathan|date=22 April 2020|website=Y-Axis Foundation}}</ref> [[ಚೆನ್ನೈ|ಚೆನ್ನೈನಲ್ಲಿ]] ಜನಿಸಿದರು. ಸ್ವಾಮಿನಾಥನ್ ಅವರು "ಭಾರತದ ಹಸಿರು ಕ್ರಾಂತಿಯ ಪಿತಾಮಹ" [[ಎಮ್.ಎಸ್.ಸ್ವಾಮಿನಾಥನ್|ಎಂಎಸ್ ಸ್ವಾಮಿನಾಥನ್]] ಮತ್ತು ಭಾರತೀಯ ಶಿಕ್ಷಣತಜ್ಞೆ ಮೀನಾ ಸ್ವಾಮಿನಾಥನ್ ಅವರ ಪುತ್ರಿ. <ref name="2019-SciDev-WHO-CS">{{Cite news|url=https://www.scidev.net/global/health/role-models/q-a-who-s-chief-scientist-rises-above-her-father-s-legacy-1x.html|title=Q&A: WHO's chief scientist rises above her father's legacy|last=Bhattacharya|first=Papiya|date=19 July 2019|work=SciDev.Net|language=en}}</ref> ಸ್ವಾಮಿನಾಥನ್ ಅವರಿಗೆ ಇಬ್ಬರು ಒಡಹುಟ್ಟಿದವರಿದ್ದಾರೆ, ಮಧುರಾ ಸ್ವಾಮಿನಾಥನ್, [[ಬೆಂಗಳೂರು|ಬೆಂಗಳೂರಿನ]] ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರು ಮತ್ತು ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾಲಯದಲ್ಲಿ ಇಂಟರ್ನ್ಯಾಷನಲ್ ಡೆವಲಪ್‌ಮೆಂಟ್‌ನಲ್ಲಿ ಲಿಂಗ ವಿಶ್ಲೇಷಣೆಯಲ್ಲಿ ಹಿರಿಯ ಉಪನ್ಯಾಸಕಿ ನಿತ್ಯ ಸ್ವಾಮಿನಾಥನ್. ಸ್ವಾಮಿನಾಥನ್ ಅವರು [[ಪುಣೆ|ಪುಣೆಯ]] ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪಡೆದರು. ಅವರು ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಿಂದ ಪೀಡಿಯಾಟ್ರಿಕ್ಸ್‌ನಲ್ಲಿ ಎಂಡಿ ಹೊಂದಿದ್ದಾರೆ. ಇವರು ರಾಷ್ಟ್ರೀಯ ಪರೀಕ್ಷಾ ಮಂಡಳಿಯಿಂದ ರಾಷ್ಟ್ರೀಯ ಮಂಡಳಿಯ ಡಿಪ್ಲೊಮೇಟ್ ಆಗಿದ್ದಾರೆ . ತನ್ನ ತರಬೇತಿಯ ಭಾಗವಾಗಿ, ೧೯೮೭ ರಿಂದ ೧೯೮೯ ರವರೆಗೆ ಸ್ವಾಮಿನಾಥನ್ USC ಯ ಕೆಕ್ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಲಾಸ್ ಏಂಜಲೀಸ್ ಮಕ್ಕಳ ಆಸ್ಪತ್ರೆಯಲ್ಲಿ [[ಶ್ವಾಸಕೋಶಶಾಸ್ತ್ರ|ನಿಯೋನಾಟಾಲಜಿ]] ಮತ್ತು ಪೀಡಿಯಾಟ್ರಿಕ್ ಪಲ್ಮನಾಲಜಿಯಲ್ಲಿ ಪೋಸ್ಟ್-ಡಾಕ್ಟರಲ್ ಮೆಡಿಕಲ್ ಫೆಲೋಶಿಪ್ ಅನ್ನು ಪೂರ್ಣಗೊಳಿಸಿದರು. == ವೃತ್ತಿ == === ಆರಂಭಿಕ ವೃತ್ತಿಜೀವನ === ೧೯೮೯ ರಿಂದ ೧೯೦೦ ರವರೆಗೆ, ಸ್ವಾಮಿನಾಥನ್ ಅವರು ಯುನೈಟೆಡ್ ಕಿಂಗ್‌ಡಮ್‌ನ ಲೀಸೆಸ್ಟರ್ ವಿಶ್ವವಿದ್ಯಾಲಯದಲ್ಲಿ ಪೀಡಿಯಾಟ್ರಿಕ್ ಉಸಿರಾಟದ ಕಾಯಿಲೆಗಳ ವಿಭಾಗದಲ್ಲಿ ಸಂಶೋಧನಾ ಸಹವರ್ತಿ (ರಿಜಿಸ್ಟ್ರಾರ್) ಆಗಿದ್ದರು. ನಂತರ ಅವರು ಹಿರಿಯ ಸಂಶೋಧನಾ ಅಧಿಕಾರಿಯಾಗಿ (ಸೂಪರ್ನ್ಯೂಮರರಿ ರಿಸರ್ಚ್ ಕೇಡರ್), ಕಾರ್ಡಿಯೋಪಲ್ಮನರಿ ಮೆಡಿಸಿನ್ ಯುನಿಟ್, ಜೊತೆಗೆ ನ್ಯೂಜೆರ್ಸಿಯ ಟಫ್ಟ್ಸ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ವೈದ್ಯಕೀಯ ವಿಭಾಗದಲ್ಲಿ ಸಹಾಯಕ ಕ್ಲಿನಿಕಲ್ ಪ್ರೊಫೆಸರ್ ಆಗಿ ಕೆಲಸ ಮಾಡಿದರು. <ref>{{Cite web|url=http://medicine.tufts.edu/Education/Academic-Departments/Clinical-Departments/Public-Health-and-Community-Medicine/Faculty/Adjunct/Swaminathan-Soumya|title=Soumya Swaminathan, MD, MNAMS|last=ISITE Design|website=tufts.edu}}</ref> ೧೯೯೨ ರಲ್ಲಿ, ಸ್ವಾಮಿನಾಥನ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ರಿಸರ್ಚ್ ಇನ್ ಕ್ಷಯರೋಗ a/k/a ಕ್ಷಯರೋಗ ಸಂಶೋಧನಾ ಕೇಂದ್ರವನ್ನು ಸೇರಿದರು, ಅಲ್ಲಿ ಅವರು ನಿರ್ಲಕ್ಷಿತ ಉಷ್ಣವಲಯದ ಕಾಯಿಲೆಗಳ ಸಂಯೋಜಕರಾಗಿದ್ದರು. ನಂತರ ಅವರು ಕ್ಷಯರೋಗದಲ್ಲಿ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದರು. <ref name="2017-DHR-Secretary-Profile">{{Cite web|url=http://www.dhr.gov.in/about-us/secretary-dhr|title=Secretary Profile: Dr. Soumya Swaminathan|date=6 April 2017|website=Department of Health Research, MoHFW, Government of India|archive-url=https://web.archive.org/web/20170627002104/http://www.dhr.gov.in/about-us/secretary-dhr|archive-date=27 June 2017}}<cite class="citation web cs1" data-ve-ignore="true">[https://web.archive.org/web/20170627002104/http://www.dhr.gov.in/about-us/secretary-dhr "Secretary Profile: Dr. Soumya Swaminathan"]. ''Department of Health Research, MoHFW, Government of India''. 6 April 2017. Archived from [http://www.dhr.gov.in/about-us/secretary-dhr the original] on 27 June 2017.</cite></ref> ೨೦೦೯ ರಿಂದ ೨೦೧೧ ರವರೆಗೆ, ಸ್ವಾಮಿನಾಥನ್ ಅವರು UNICEF/UNDP/World Bank/WHO ವಿಶೇಷ ಕಾರ್ಯಕ್ರಮದ ಸಂಯೋಜಕರಾಗಿದ್ದರು. ಜಿನೀವಾದಲ್ಲಿ ಉಷ್ಣವಲಯದ ರೋಗಗಳ ಸಂಶೋಧನೆ ಮತ್ತು ತರಬೇತಿ ೨೦೧೩ ರವರೆಗೆ, ಅವರು ಚೆನ್ನೈನಲ್ಲಿರುವ ಕ್ಷಯರೋಗದ ರಾಷ್ಟ್ರೀಯ ಸಂಶೋಧನಾ ಸಂಸ್ಥೆ (ಎನ್‌ಐಆರ್‌ಟಿ) ನಿರ್ದೇಶಕರಾಗಿದ್ದರು. ಆಗಸ್ಟ್ ೨೦೧೫ ರಿಂದ ನವೆಂಬರ್ ೨೦೧೭ ರವರೆಗೆ, ಸ್ವಾಮಿನಾಥನ್ ಅವರು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಮಹಾನಿರ್ದೇಶಕರಾಗಿದ್ದರು ಮತ್ತು ಭಾರತ ಸರ್ಕಾರದ ಆರೋಗ್ಯ ಸಂಶೋಧನಾ ಇಲಾಖೆ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ) ಕಾರ್ಯದರ್ಶಿಯಾಗಿದ್ದರು. <ref name="2017-DHR-Secretary-Profile">{{Cite web|url=http://www.dhr.gov.in/about-us/secretary-dhr|title=Secretary Profile: Dr. Soumya Swaminathan|date=6 April 2017|website=Department of Health Research, MoHFW, Government of India|archive-url=https://web.archive.org/web/20170627002104/http://www.dhr.gov.in/about-us/secretary-dhr|archive-date=27 June 2017}}<cite class="citation web cs1" data-ve-ignore="true">[https://web.archive.org/web/20170627002104/http://www.dhr.gov.in/about-us/secretary-dhr "Secretary Profile: Dr. Soumya Swaminathan"]. ''Department of Health Research, MoHFW, Government of India''. 6 April 2017. Archived from [http://www.dhr.gov.in/about-us/secretary-dhr the original] on 27 June 2017.</cite></ref> <ref name="2017-ICMR-DG">{{Cite news|url=https://main.icmr.nic.in/former-dg|title=Former Director Generals: Dr. Soumya Swaminathan 17.08.2015 - 30.11.2017|date=2017|work=Indian Council of Medical Research|publisher=Government of India}}</ref> === WHO ನೊಂದಿಗೆ ವೃತ್ತಿಜೀವನ === ಅಕ್ಟೋಬರ್ ೨೦೧೭ ರಿಂದ ಮಾರ್ಚ್ ೨೦೧೯ ರವರೆಗೆ, ಸ್ವಾಮಿನಾಥನ್ ಅವರು ವಿಶ್ವ ಆರೋಗ್ಯ ಸಂಸ್ಥೆಯ ಉಪ ಮಹಾನಿರ್ದೇಶಕರಾಗಿದ್ದರು. <ref name="2017-Mint-WHO-DGG">{{Cite news|url=https://www.livemint.com/Politics/sqdmfpFY5HS78Nbk6vACWL/Dr-Soumya-Swaminathan-appointed-WHOs-deputy-director-genera.html|title=Dr Soumya Swaminathan appointed WHO's deputy director general for programmes|last=Sharma|first=Neetu Chandra|date=4 October 2017|work=[[Mint (newspaper)|Mint]]}}<cite class="citation news cs1" data-ve-ignore="true" id="CITEREFSharma2017">Sharma, Neetu Chandra (4 October 2017). [https://www.livemint.com/Politics/sqdmfpFY5HS78Nbk6vACWL/Dr-Soumya-Swaminathan-appointed-WHOs-deputy-director-genera.html "Dr Soumya Swaminathan appointed WHO's deputy director general for programmes"]. ''[[ಮಿಂಟ್ (ಪತ್ರಿಕೆ)|Mint]]''.</cite></ref> <ref name="2017-Hindu-WHO-DGG-Interview">{{Cite news|url=https://www.thehindu.com/sci-tech/health/focus-should-be-on-scaling-up-the-use-of-innovations/article19834947.ece|title=Focus should be on scaling up the use of innovations, says Soumya Swaminathan|last=Kannan|first=Ramya|date=11 October 2017|work=The Hindu|language=en-IN}}<cite class="citation news cs1" data-ve-ignore="true" id="CITEREFKannan2017">Kannan, Ramya (11 October 2017). [https://www.thehindu.com/sci-tech/health/focus-should-be-on-scaling-up-the-use-of-innovations/article19834947.ece "Focus should be on scaling up the use of innovations, says Soumya Swaminathan"]. ''The Hindu''.</cite></ref> ಮಾರ್ಚ್ ೨೦೧೯ ರಲ್ಲಿ, ಸ್ವಾಮಿನಾಥನ್ ಅವರು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿಯಾದರು, ಅಲ್ಲಿ ಅವರು COVID-19 ಸಾಂಕ್ರಾಮಿಕ ರೋಗದ ಕುರಿತು ವಾರಕ್ಕೊಮ್ಮೆ ನಿಯಮಿತವಾಗಿ ಎರಡು ಬಾರಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು. <ref name="2019-Mint-WHO-CS">{{Cite news|url=https://www.livemint.com/politics/policy/who-rejigs-management-deputy-d-g-soumya-swaminathan-will-now-be-chief-scientist-1551935352794.html|title=WHO rejigs management, deputy D-G Soumya Swaminathan will now be chief scientist|last=Thacker|first=Teena|date=7 March 2019|work=[[Mint (newspaper)|Mint]]}}<cite class="citation news cs1" data-ve-ignore="true" id="CITEREFThacker2019">Thacker, Teena (7 March 2019). [https://www.livemint.com/politics/policy/who-rejigs-management-deputy-d-g-soumya-swaminathan-will-now-be-chief-scientist-1551935352794.html "WHO rejigs management, deputy D-G Soumya Swaminathan will now be chief scientist"]. ''[[ಮಿಂಟ್ (ಪತ್ರಿಕೆ)|Mint]]''.</cite></ref> [[ತೀವ್ರ ಉಸಿರಾಟದ ತೊಂದರೆಯ ಕೊರೊನಾವೈರಸ್-೨|SARS-CoV-2]] ವೈರಸ್‌ನ ಸಂಪೂರ್ಣ ಜೀನೋಮ್ ಅನುಕ್ರಮವನ್ನು ಹೆಚ್ಚಾಗಿ ನಡೆಸುವಂತೆ ಮತ್ತು GISAID ಯೋಜನೆಗೆ ಅನುಕ್ರಮಗಳನ್ನು ಅಪ್‌ಲೋಡ್ ಮಾಡಲು ಅವರು ದೇಶಗಳನ್ನು ಒತ್ತಾಯಿಸಿದ್ದಾರೆ. <ref>{{Cite news|url=https://swachhindia.ndtv.com/covid-19-pandemic-the-new-variation-of-sars-cov-2-is-rapidly-replacing-other-strains-says-whos-soumya-swaminathan-54559/|title=COVID-19 Pandemic: The New Variation Of SARS-CoV-2 Is Rapidly Replacing Other Strains, Says WHO's Soumya Swaminathan|last=Mathur|first=Barkha|date=December 23, 2020|work=NDTV|access-date=December 24, 2020}}</ref> ಮೇ 2021 ರಲ್ಲಿ ಯುರೋಪಿಯನ್ ಕಮಿಷನ್ ಮತ್ತು G20 ಆಯೋಜಿಸಿದ ಜಾಗತಿಕ ಆರೋಗ್ಯ ಶೃಂಗಸಭೆಯ ತಯಾರಿಯಲ್ಲಿ, ಸ್ವಾಮಿನಾಥನ್ ಅವರು ಈವೆಂಟ್‌ನ ಉನ್ನತ ಮಟ್ಟದ ವೈಜ್ಞಾನಿಕ ಸಮಿತಿಯ ಸದಸ್ಯರಾಗಿದ್ದರು. <ref>[https://global-health-summit.europa.eu/panel-scientific-experts_en Global Health Summit: Panel of Scientific Experts] .</ref> == ಆಯ್ದ ಸಂಶೋಧನೆ == ಸ್ವಾಮಿನಾಥನ್ ಅವರ ಆಸಕ್ತಿಯ ಕ್ಷೇತ್ರಗಳೆಂದರೆ ಮಕ್ಕಳ ಮತ್ತು ವಯಸ್ಕರ [[ಕ್ಷಯ|ಕ್ಷಯರೋಗ]] (ಟಿಬಿ), ಸೋಂಕುಶಾಸ್ತ್ರ ಮತ್ತು ರೋಗಕಾರಕ, ಮತ್ತು ಎಚ್‌ಐವಿ-ಸಂಬಂಧಿತ ಟಿಬಿಯಲ್ಲಿ ಪೋಷಣೆಯ ಪಾತ್ರ. <ref name="2017-DHR-Secretary-Profile">{{Cite web|url=http://www.dhr.gov.in/about-us/secretary-dhr|title=Secretary Profile: Dr. Soumya Swaminathan|date=6 April 2017|website=Department of Health Research, MoHFW, Government of India|archive-url=https://web.archive.org/web/20170627002104/http://www.dhr.gov.in/about-us/secretary-dhr|archive-date=27 June 2017}}<cite class="citation web cs1" data-ve-ignore="true">[https://web.archive.org/web/20170627002104/http://www.dhr.gov.in/about-us/secretary-dhr "Secretary Profile: Dr. Soumya Swaminathan"]. ''Department of Health Research, MoHFW, Government of India''. 6 April 2017. Archived from [http://www.dhr.gov.in/about-us/secretary-dhr the original] on 27 June 2017.</cite></ref> ನ್ಯಾಶನಲ್ ಇನ್‌ಸ್ಟಿಟ್ಯೂಟ್ ಫಾರ್ ರಿಸರ್ಚ್ ಇನ್ tuberculosis ಚೆನ್ನೈನಲ್ಲಿರುವಾಗ, ಸ್ವಾಮಿನಾಥನ್ ಕ್ಲಿನಿಕಲ್, ಲ್ಯಾಬೋರೇಟರಿ ಮತ್ತು ಬಿಹೇವಿಯರಲ್ ವಿಜ್ಞಾನಿಗಳ ಬಹು-ಶಿಸ್ತಿನ ಗುಂಪನ್ನು ಆರಂಭಿಸಿ TB ಮತ್ತು TB/HIV ಯ ವಿವಿಧ ಅಂಶಗಳನ್ನು ಅಧ್ಯಯನ ಮಾಡಿದರು. ಸ್ವಾಮಿನಾಥನ್ ಮತ್ತು ಅವರ ಸಹೋದ್ಯೋಗಿಗಳು ಟಿಬಿ ಕಣ್ಗಾವಲು ಮತ್ತು ಆರೈಕೆಗಾಗಿ ಆಣ್ವಿಕ ರೋಗನಿರ್ಣಯದ ಬಳಕೆಯನ್ನು ಅಳೆಯುವಲ್ಲಿ ಮೊದಲಿಗರು, ಕಡಿಮೆ ಜನಸಂಖ್ಯೆಗೆ ಟಿಬಿ ಚಿಕಿತ್ಸೆಯನ್ನು ತಲುಪಿಸಲು ಸಮುದಾಯ-ಯಾದೃಚ್ಛಿಕ ತಂತ್ರಗಳ ದೊಡ್ಡ ಕ್ಷೇತ್ರ ಪ್ರಯೋಗಗಳನ್ನು ಕೈಗೊಂಡರು. <ref>{{Cite journal|last=Das|first=Pamela|date=2016-03-19|title=Soumya Swaminathan: re-energising tuberculosis research in India|url=http://www.thelancet.com/journals/lancet/article/PIIS0140-6736(16)30008-3/abstract|journal=The Lancet|language=en|volume=387|issue=10024|page=1153|doi=10.1016/S0140-6736(16)30008-3}}</ref> ಸ್ಥಳೀಯ ಸರ್ಕಾರಗಳು, ಸಂಸ್ಥೆಗಳು ಮತ್ತು ತಳಮಟ್ಟದ ಸಂಘಗಳೊಂದಿಗೆ ಕೆಲಸ ಮಾಡುವ "ಐಲ್ಯಾಂಡ್ಸ್ ಆಫ್ ಎಲಿಮಿನೇಷನ್" ಅನ್ನು ರಚಿಸುವ ಗುರಿಯನ್ನು ಹೊಂದಿರುವ TB ಝೀರೋ ಸಿಟಿ ಪ್ರಾಜೆಕ್ಟ್‌ನ ಭಾಗವಾಗಿದ್ದರು. <ref>{{Cite web|url=http://www.advanceaccessanddelivery.org/chennai/|title=Site 1: Chennai, India — Advance Access & Delivery|date=2017-02-16|archive-url=https://web.archive.org/web/20170216160415/http://www.advanceaccessanddelivery.org/chennai/|archive-date=2017-02-16|access-date=2018-02-11}}</ref> ೨೦೨೧ ರಲ್ಲಿ, ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರ ಸರ್ಕಾರವು ನಡೆಸಿದ [[ಕಾಮನ್ವೆಲ್ತಿನ ಆರ್ಥಿಕತೆ|G7]] ಅಧ್ಯಕ್ಷ ಸ್ಥಾನಕ್ಕೆ ಸಲಹೆ ನೀಡಲು ಪ್ಯಾಟ್ರಿಕ್ ವ್ಯಾಲೆನ್ಸ್ ಅವರ ಅಧ್ಯಕ್ಷತೆಯ ಪರಿಣಿತ ಗುಂಪಾದ ಸಾಂಕ್ರಾಮಿಕ ಸನ್ನದ್ಧತೆ ಪಾಲುದಾರಿಕೆ (PPP) ಗೆ ಇವರನ್ನು ನೇಮಿಸಲಾಯಿತು. <ref>[https://www.gov.uk/government/news/new-global-partnership-launched-to-fight-future-pandemics New global partnership launched to fight future pandemics] , press release of April 20, 2021.</ref> == ಇತರ ಚಟುವಟಿಕೆಗಳು == * ಅಲಯನ್ಸ್ ಫಾರ್ ಹೆಲ್ತ್ ಪಾಲಿಸಿ ಅಂಡ್ ಸಿಸ್ಟಮ್ಸ್ ರಿಸರ್ಚ್, ಬೋರ್ಡ್ ಆಫ್ ಮೆಂಬರ್   * ಎಪಿಡೆಮಿಕ್ ಪ್ರಿಪೇರ್ಡ್‌ನೆಸ್ ಇನ್ನೋವೇಶನ್‌ಗಳ ಒಕ್ಕೂಟ (CEPI), ಮಂಡಳಿಯ ಮತದಾನೇತರ ಸದಸ್ಯ <ref>[https://cepi.net/about/whoweare/ Board] * ಜಾಗತಿಕ ಪ್ರತಿಜೀವಕ ಸಂಶೋಧನೆ ಮತ್ತು ಅಭಿವೃದ್ಧಿ ಪಾಲುದಾರಿಕೆ (GARDP), ನಿರ್ದೇಶಕರ ಮಂಡಳಿಯ ಮತದಾನೇತರ ಸದಸ್ಯ <ref>[https://gardp.org/team/ Board of Directors] Global Antibiotic Research and Development Partnership (GARDP).</ref> * TB ವಿರುದ್ಧ ಜಾಗತಿಕ ಒಕ್ಕೂಟ, ತಜ್ಞರ ಗುಂಪಿನ ಸದಸ್ಯ <ref>[https://globalcoalitionagainsttb.org/expert-group-member/ Expert Group] Global Coalition Against TB.</ref> * ವುಮೆನ್‌ಲಿಫ್ಟ್ ಹೆಲ್ತ್, ಗ್ಲೋಬಲ್ ಅಡ್ವೈಸರಿ ಬೋರ್ಡ್‌ನ ಸದಸ್ಯ <ref>[https://www.womenlifthealth.org/global-advisory-board Global Advisory Board] WomenLift Health.</ref> == ಪ್ರಶಸ್ತಿಗಳು == * ೧೯೯೯: XI ನ್ಯಾಷನಲ್ ಪೀಡಿಯಾಟ್ರಿಕ್ ಪಲ್ಮನರಿ ಕಾನ್ಫರೆನ್ಸ್, ಅತ್ಯುತ್ತಮ ಪತ್ರಿಕೆಗಾಗಿ ಡಾ. ಕೀಯಾ ಲಾಹಿರಿ ಚಿನ್ನದ ಪದಕ * ೨೦೦೮: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್, ಕ್ಷಣಿಕಾ ಓರೇಶನ್ ಪ್ರಶಸ್ತಿ * ೨೦೦೯: ಟಿಬಿ ಮತ್ತು ಶ್ವಾಸಕೋಶದ ರೋಗಗಳ ವಿರುದ್ಧ ಅಂತರಾಷ್ಟ್ರೀಯ ಒಕ್ಕೂಟ, ಉಪಾಧ್ಯಕ್ಷ, HIV ವಿಭಾಗ * ೨೦೧೧: ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್, ಫೆಲೋ * ೨೦೧೧: ಇಂಡಿಯನ್ ಅಸೋಸಿಯೇಷನ್ ಆಫ್ ಅಪ್ಲೈಡ್ ಮೈಕ್ರೋಬಯಾಲಜಿಸ್ಟ್ಸ್, ಜೀವಮಾನ ಸಾಧನೆ ಪ್ರಶಸ್ತಿ * ೨೦೧೨: ತಮಿಳುನಾಡು ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶಸ್ತಿ * ೨೦೧೨: ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್, ಭಾರತ, ಫೆಲೋ * ೨೦೧೩: ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್, ಬೆಂಗಳೂರು, ಫೆಲೋ, * ೨೦೧೬: NIPER, ASTRAZENECA ಸಂಶೋಧನಾ ದತ್ತಿ ಪ್ರಶಸ್ತಿ <ref>{{Cite web|url=http://niper.ac.in/silverjubilee|title=Index of /silverjubilee|website=niper.ac.in|access-date=2016-02-19}}</ref> == ವೈಯಕ್ತಿಕ ಜೀವನ == ಸ್ವಾಮಿನಾಥನ್ ಅವರು ಮೂಳೆ ಶಸ್ತ್ರಚಿಕಿತ್ಸಕ ಅಜಿತ್ ಯಾದವ್ ಅವರನ್ನು ವಿವಾಹವಾಗಿದ್ದಾರೆ. <ref>{{Cite web|url=https://www.biospectrumindia.com/news/73/6949/biospectrum-awards-2003-life-time-achievement-award.html|title=BioSpectrum Awards 2003 - Life Time Achievement Award|website=www.biospectrumindia.com}}</ref> * == ಉಲ್ಲೇಖಗಳು == {{Reflist}} == ಬಾಹ್ಯ ಕೊಂಡಿಗಳು == * [[ವಿಶ್ವ ಆರೋಗ್ಯ ಸಂಘಟನೆ|ವಿಶ್ವ ಆರೋಗ್ಯ ಸಂಸ್ಥೆಯಲ್ಲಿ]] [https://web.archive.org/web/20190418043128/https://www.who.int/dg/who-headquarters-leadership-team ಸೌಮ್ಯಾ ಸ್ವಾಮಿನಾಥನ್] [[ವರ್ಗ:೧೯೫೯ ಜನನ]] [[ವರ್ಗ:Pages with unreviewed translations]] agmv9h0f4vpkj1af5w4x2zgb5gp9a49 1111308 1111307 2022-08-02T16:46:31Z Manvitha Mahesh 77254 wikitext text/x-wiki   [[Category:Articles with hCards]] '''ಸೌಮ್ಯಾ ಸ್ವಾಮಿನಾಥನ್''' (ಜನನ ೨ ಮೇ ೧೯೫೯) ಒಬ್ಬ ಭಾರತೀಯ ಶಿಶುವೈಧ್ಯೆ ಮತ್ತು ಕ್ಲಿನಿಕಲ್ ವಿಜ್ಞಾನಿಯಾಗಿದ್ದು, [[ಕ್ಷಯ|ಕ್ಷಯರೋಗ]] ಮತ್ತು ಎಚ್‌ಐವಿ ಕುರಿತು ಸಂಶೋಧನೆಗೆ ಹೆಸರುವಾಸಿಯಾಗಿದ್ದಾರೆ. <ref name="2015-Mint-ICMR">{{Cite news|url=https://www.livemint.com/Politics/15YIhftLoSDQDJQCpQ7OEP/Soumya-Swaminathan-to-take-charge-of-Indian-Council-of-Medic.html|title=Soumya Swaminathan to take charge of Indian Council of Medical Research|last=Mehta|first=Nikita|date=7 August 2015|work=[[Mint (newspaper)|]]}}</ref> ಮಾರ್ಚ್ ೨೦೧೯ ರಿಂದ, ಸ್ವಾಮಿನಾಥನ್ ಅವರು [[ವಿಶ್ವ ಆರೋಗ್ಯ ಸಂಘಟನೆ|ವಿಶ್ವ ಆರೋಗ್ಯ ಸಂಸ್ಥೆಯಲ್ಲಿ]] ಮುಖ್ಯ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ, ಅಕ್ಟೋಬರ್ ೨೦೧೭ ರಿಂದ ಮಾರ್ಚ್ ೨೦೧೯ ರವರೆಗೆ, ಅವರು [[ವಿಶ್ವ ಆರೋಗ್ಯ ಸಂಘಟನೆ|ವಿಶ್ವ ಆರೋಗ್ಯ ಸಂಸ್ಥೆಯಲ್ಲಿ]] ಕಾರ್ಯಕ್ರಮಗಳ ಉಪ ಮಹಾನಿರ್ದೇಶಕರಾಗಿದ್ದರು (DDP). == ಆರಂಭಿಕ ಜೀವನ ಮತ್ತು ಶಿಕ್ಷಣ == ಸ್ವಾಮಿನಾಥನ್ ಅವರು ಭಾರತದ <ref>{{Cite web|url=https://www.yaxisfoundation.org/blog/dr-soumya-swaminathan/|title=Dr. Soumya Swaminathan|date=22 April 2020|website=Y-Axis Foundation}}</ref> [[ಚೆನ್ನೈ|ಚೆನ್ನೈನಲ್ಲಿ]] ಜನಿಸಿದರು. ಸ್ವಾಮಿನಾಥನ್ ಅವರು "ಭಾರತದ ಹಸಿರು ಕ್ರಾಂತಿಯ ಪಿತಾಮಹ" [[ಎಮ್.ಎಸ್.ಸ್ವಾಮಿನಾಥನ್|ಎಂಎಸ್ ಸ್ವಾಮಿನಾಥನ್]] ಮತ್ತು ಭಾರತೀಯ ಶಿಕ್ಷಣತಜ್ಞೆ ಮೀನಾ ಸ್ವಾಮಿನಾಥನ್ ಅವರ ಪುತ್ರಿ. <ref name="2019-SciDev-WHO-CS">{{Cite news|url=https://www.scidev.net/global/health/role-models/q-a-who-s-chief-scientist-rises-above-her-father-s-legacy-1x.html|title=Q&A: WHO's chief scientist rises above her father's legacy|last=Bhattacharya|first=Papiya|date=19 July 2019|work=SciDev.Net|language=en}}</ref> ಸ್ವಾಮಿನಾಥನ್ ಅವರಿಗೆ ಇಬ್ಬರು ಒಡಹುಟ್ಟಿದವರಿದ್ದಾರೆ, ಮಧುರಾ ಸ್ವಾಮಿನಾಥನ್, [[ಬೆಂಗಳೂರು|ಬೆಂಗಳೂರಿನ]] ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರು ಮತ್ತು ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾಲಯದಲ್ಲಿ ಇಂಟರ್ನ್ಯಾಷನಲ್ ಡೆವಲಪ್‌ಮೆಂಟ್‌ನಲ್ಲಿ ಲಿಂಗ ವಿಶ್ಲೇಷಣೆಯಲ್ಲಿ ಹಿರಿಯ ಉಪನ್ಯಾಸಕಿ ನಿತ್ಯ ಸ್ವಾಮಿನಾಥನ್. ಸ್ವಾಮಿನಾಥನ್ ಅವರು [[ಪುಣೆ|ಪುಣೆಯ]] ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪಡೆದರು. ಅವರು ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಿಂದ ಪೀಡಿಯಾಟ್ರಿಕ್ಸ್‌ನಲ್ಲಿ ಎಂಡಿ ಹೊಂದಿದ್ದಾರೆ. ಇವರು ರಾಷ್ಟ್ರೀಯ ಪರೀಕ್ಷಾ ಮಂಡಳಿಯಿಂದ ರಾಷ್ಟ್ರೀಯ ಮಂಡಳಿಯ ಡಿಪ್ಲೊಮೇಟ್ ಆಗಿದ್ದಾರೆ . ತನ್ನ ತರಬೇತಿಯ ಭಾಗವಾಗಿ, ೧೯೮೭ ರಿಂದ ೧೯೮೯ ರವರೆಗೆ ಸ್ವಾಮಿನಾಥನ್ USC ಯ ಕೆಕ್ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಲಾಸ್ ಏಂಜಲೀಸ್ ಮಕ್ಕಳ ಆಸ್ಪತ್ರೆಯಲ್ಲಿ [[ಶ್ವಾಸಕೋಶಶಾಸ್ತ್ರ|ನಿಯೋನಾಟಾಲಜಿ]] ಮತ್ತು ಪೀಡಿಯಾಟ್ರಿಕ್ ಪಲ್ಮನಾಲಜಿಯಲ್ಲಿ ಪೋಸ್ಟ್-ಡಾಕ್ಟರಲ್ ಮೆಡಿಕಲ್ ಫೆಲೋಶಿಪ್ ಅನ್ನು ಪೂರ್ಣಗೊಳಿಸಿದರು. == ವೃತ್ತಿ == === ಆರಂಭಿಕ ವೃತ್ತಿಜೀವನ === ೧೯೮೯ ರಿಂದ ೧೯೦೦ ರವರೆಗೆ, ಸ್ವಾಮಿನಾಥನ್ ಅವರು ಯುನೈಟೆಡ್ ಕಿಂಗ್‌ಡಮ್‌ನ ಲೀಸೆಸ್ಟರ್ ವಿಶ್ವವಿದ್ಯಾಲಯದಲ್ಲಿ ಪೀಡಿಯಾಟ್ರಿಕ್ ಉಸಿರಾಟದ ಕಾಯಿಲೆಗಳ ವಿಭಾಗದಲ್ಲಿ ಸಂಶೋಧನಾ ಸಹವರ್ತಿ (ರಿಜಿಸ್ಟ್ರಾರ್) ಆಗಿದ್ದರು. ನಂತರ ಅವರು ಹಿರಿಯ ಸಂಶೋಧನಾ ಅಧಿಕಾರಿಯಾಗಿ (ಸೂಪರ್ನ್ಯೂಮರರಿ ರಿಸರ್ಚ್ ಕೇಡರ್), ಕಾರ್ಡಿಯೋಪಲ್ಮನರಿ ಮೆಡಿಸಿನ್ ಯುನಿಟ್, ಜೊತೆಗೆ ನ್ಯೂಜೆರ್ಸಿಯ ಟಫ್ಟ್ಸ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ವೈದ್ಯಕೀಯ ವಿಭಾಗದಲ್ಲಿ ಸಹಾಯಕ ಕ್ಲಿನಿಕಲ್ ಪ್ರೊಫೆಸರ್ ಆಗಿ ಕೆಲಸ ಮಾಡಿದರು. <ref>{{Cite web|url=http://medicine.tufts.edu/Education/Academic-Departments/Clinical-Departments/Public-Health-and-Community-Medicine/Faculty/Adjunct/Swaminathan-Soumya|title=Soumya Swaminathan, MD, MNAMS|last=ISITE Design|website=tufts.edu}}</ref> ೧೯೯೨ ರಲ್ಲಿ, ಸ್ವಾಮಿನಾಥನ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ರಿಸರ್ಚ್ ಇನ್ ಕ್ಷಯರೋಗ a/k/a ಕ್ಷಯರೋಗ ಸಂಶೋಧನಾ ಕೇಂದ್ರವನ್ನು ಸೇರಿದರು, ಅಲ್ಲಿ ಅವರು ನಿರ್ಲಕ್ಷಿತ ಉಷ್ಣವಲಯದ ಕಾಯಿಲೆಗಳ ಸಂಯೋಜಕರಾಗಿದ್ದರು. ನಂತರ ಅವರು ಕ್ಷಯರೋಗದಲ್ಲಿ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದರು. <ref name="2017-DHR-Secretary-Profile">{{Cite web|url=http://www.dhr.gov.in/about-us/secretary-dhr|title=Secretary Profile: Dr. Soumya Swaminathan|date=6 April 2017|website=Department of Health Research, MoHFW, Government of India|archive-url=https://web.archive.org/web/20170627002104/http://www.dhr.gov.in/about-us/secretary-dhr|archive-date=27 June 2017}}<cite class="citation web cs1" data-ve-ignore="true">[https://web.archive.org/web/20170627002104/http://www.dhr.gov.in/about-us/secretary-dhr "Secretary Profile: Dr. Soumya Swaminathan"]. ''Department of Health Research, MoHFW, Government of India''. 6 April 2017. Archived from [http://www.dhr.gov.in/about-us/secretary-dhr the original] on 27 June 2017.</cite></ref> ೨೦೦೯ ರಿಂದ ೨೦೧೧ ರವರೆಗೆ, ಸ್ವಾಮಿನಾಥನ್ ಅವರು UNICEF/UNDP/World Bank/WHO ವಿಶೇಷ ಕಾರ್ಯಕ್ರಮದ ಸಂಯೋಜಕರಾಗಿದ್ದರು. ಜಿನೀವಾದಲ್ಲಿ ಉಷ್ಣವಲಯದ ರೋಗಗಳ ಸಂಶೋಧನೆ ಮತ್ತು ತರಬೇತಿ ೨೦೧೩ ರವರೆಗೆ, ಅವರು ಚೆನ್ನೈನಲ್ಲಿರುವ ಕ್ಷಯರೋಗದ ರಾಷ್ಟ್ರೀಯ ಸಂಶೋಧನಾ ಸಂಸ್ಥೆ (ಎನ್‌ಐಆರ್‌ಟಿ) ನಿರ್ದೇಶಕರಾಗಿದ್ದರು. ಆಗಸ್ಟ್ ೨೦೧೫ ರಿಂದ ನವೆಂಬರ್ ೨೦೧೭ ರವರೆಗೆ, ಸ್ವಾಮಿನಾಥನ್ ಅವರು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಮಹಾನಿರ್ದೇಶಕರಾಗಿದ್ದರು ಮತ್ತು ಭಾರತ ಸರ್ಕಾರದ ಆರೋಗ್ಯ ಸಂಶೋಧನಾ ಇಲಾಖೆ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ) ಕಾರ್ಯದರ್ಶಿಯಾಗಿದ್ದರು. <ref name="2017-DHR-Secretary-Profile">{{Cite web|url=http://www.dhr.gov.in/about-us/secretary-dhr|title=Secretary Profile: Dr. Soumya Swaminathan|date=6 April 2017|website=Department of Health Research, MoHFW, Government of India|archive-url=https://web.archive.org/web/20170627002104/http://www.dhr.gov.in/about-us/secretary-dhr|archive-date=27 June 2017}}<cite class="citation web cs1" data-ve-ignore="true">[https://web.archive.org/web/20170627002104/http://www.dhr.gov.in/about-us/secretary-dhr "Secretary Profile: Dr. Soumya Swaminathan"]. ''Department of Health Research, MoHFW, Government of India''. 6 April 2017. Archived from [http://www.dhr.gov.in/about-us/secretary-dhr the original] on 27 June 2017.</cite></ref> <ref name="2017-ICMR-DG">{{Cite news|url=https://main.icmr.nic.in/former-dg|title=Former Director Generals: Dr. Soumya Swaminathan 17.08.2015 - 30.11.2017|date=2017|work=Indian Council of Medical Research|publisher=Government of India}}</ref> === WHO ನೊಂದಿಗೆ ವೃತ್ತಿಜೀವನ === ಅಕ್ಟೋಬರ್ ೨೦೧೭ ರಿಂದ ಮಾರ್ಚ್ ೨೦೧೯ ರವರೆಗೆ, ಸ್ವಾಮಿನಾಥನ್ ಅವರು ವಿಶ್ವ ಆರೋಗ್ಯ ಸಂಸ್ಥೆಯ ಉಪ ಮಹಾನಿರ್ದೇಶಕರಾಗಿದ್ದರು. <ref name="2017-Mint-WHO-DGG">{{Cite news|url=https://www.livemint.com/Politics/sqdmfpFY5HS78Nbk6vACWL/Dr-Soumya-Swaminathan-appointed-WHOs-deputy-director-genera.html|title=Dr Soumya Swaminathan appointed WHO's deputy director general for programmes|last=Sharma|first=Neetu Chandra|date=4 October 2017|work=[[Mint (newspaper)|Mint]]}}<cite class="citation news cs1" data-ve-ignore="true" id="CITEREFSharma2017">Sharma, Neetu Chandra (4 October 2017). [https://www.livemint.com/Politics/sqdmfpFY5HS78Nbk6vACWL/Dr-Soumya-Swaminathan-appointed-WHOs-deputy-director-genera.html "Dr Soumya Swaminathan appointed WHO's deputy director general for programmes"]. ''[[ಮಿಂಟ್ (ಪತ್ರಿಕೆ)|Mint]]''.</cite></ref> <ref name="2017-Hindu-WHO-DGG-Interview">{{Cite news|url=https://www.thehindu.com/sci-tech/health/focus-should-be-on-scaling-up-the-use-of-innovations/article19834947.ece|title=Focus should be on scaling up the use of innovations, says Soumya Swaminathan|last=Kannan|first=Ramya|date=11 October 2017|work=The Hindu|language=en-IN}}<cite class="citation news cs1" data-ve-ignore="true" id="CITEREFKannan2017">Kannan, Ramya (11 October 2017). [https://www.thehindu.com/sci-tech/health/focus-should-be-on-scaling-up-the-use-of-innovations/article19834947.ece "Focus should be on scaling up the use of innovations, says Soumya Swaminathan"]. ''The Hindu''.</cite></ref> ಮಾರ್ಚ್ ೨೦೧೯ ರಲ್ಲಿ, ಸ್ವಾಮಿನಾಥನ್ ಅವರು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿಯಾದರು, ಅಲ್ಲಿ ಅವರು COVID-19 ಸಾಂಕ್ರಾಮಿಕ ರೋಗದ ಕುರಿತು ವಾರಕ್ಕೊಮ್ಮೆ ನಿಯಮಿತವಾಗಿ ಎರಡು ಬಾರಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು. <ref name="2019-Mint-WHO-CS">{{Cite news|url=https://www.livemint.com/politics/policy/who-rejigs-management-deputy-d-g-soumya-swaminathan-will-now-be-chief-scientist-1551935352794.html|title=WHO rejigs management, deputy D-G Soumya Swaminathan will now be chief scientist|last=Thacker|first=Teena|date=7 March 2019|work=[[Mint (newspaper)|Mint]]}}<cite class="citation news cs1" data-ve-ignore="true" id="CITEREFThacker2019">Thacker, Teena (7 March 2019). [https://www.livemint.com/politics/policy/who-rejigs-management-deputy-d-g-soumya-swaminathan-will-now-be-chief-scientist-1551935352794.html "WHO rejigs management, deputy D-G Soumya Swaminathan will now be chief scientist"]. ''[[ಮಿಂಟ್ (ಪತ್ರಿಕೆ)|Mint]]''.</cite></ref> [[ತೀವ್ರ ಉಸಿರಾಟದ ತೊಂದರೆಯ ಕೊರೊನಾವೈರಸ್-೨|SARS-CoV-2]] ವೈರಸ್‌ನ ಸಂಪೂರ್ಣ ಜೀನೋಮ್ ಅನುಕ್ರಮವನ್ನು ಹೆಚ್ಚಾಗಿ ನಡೆಸುವಂತೆ ಮತ್ತು GISAID ಯೋಜನೆಗೆ ಅನುಕ್ರಮಗಳನ್ನು ಅಪ್‌ಲೋಡ್ ಮಾಡಲು ಅವರು ದೇಶಗಳನ್ನು ಒತ್ತಾಯಿಸಿದ್ದಾರೆ. <ref>{{Cite news|url=https://swachhindia.ndtv.com/covid-19-pandemic-the-new-variation-of-sars-cov-2-is-rapidly-replacing-other-strains-says-whos-soumya-swaminathan-54559/|title=COVID-19 Pandemic: The New Variation Of SARS-CoV-2 Is Rapidly Replacing Other Strains, Says WHO's Soumya Swaminathan|last=Mathur|first=Barkha|date=December 23, 2020|work=NDTV|access-date=December 24, 2020}}</ref> ಮೇ 2021 ರಲ್ಲಿ ಯುರೋಪಿಯನ್ ಕಮಿಷನ್ ಮತ್ತು G20 ಆಯೋಜಿಸಿದ ಜಾಗತಿಕ ಆರೋಗ್ಯ ಶೃಂಗಸಭೆಯ ತಯಾರಿಯಲ್ಲಿ, ಸ್ವಾಮಿನಾಥನ್ ಅವರು ಈವೆಂಟ್‌ನ ಉನ್ನತ ಮಟ್ಟದ ವೈಜ್ಞಾನಿಕ ಸಮಿತಿಯ ಸದಸ್ಯರಾಗಿದ್ದರು. <ref>[https://global-health-summit.europa.eu/panel-scientific-experts_en Global Health Summit: Panel of Scientific Experts] .</ref> == ಆಯ್ದ ಸಂಶೋಧನೆ == ಸ್ವಾಮಿನಾಥನ್ ಅವರ ಆಸಕ್ತಿಯ ಕ್ಷೇತ್ರಗಳೆಂದರೆ ಮಕ್ಕಳ ಮತ್ತು ವಯಸ್ಕರ [[ಕ್ಷಯ|ಕ್ಷಯರೋಗ]] (ಟಿಬಿ), ಸೋಂಕುಶಾಸ್ತ್ರ ಮತ್ತು ರೋಗಕಾರಕ, ಮತ್ತು ಎಚ್‌ಐವಿ-ಸಂಬಂಧಿತ ಟಿಬಿಯಲ್ಲಿ ಪೋಷಣೆಯ ಪಾತ್ರ. <ref name="2017-DHR-Secretary-Profile">{{Cite web|url=http://www.dhr.gov.in/about-us/secretary-dhr|title=Secretary Profile: Dr. Soumya Swaminathan|date=6 April 2017|website=Department of Health Research, MoHFW, Government of India|archive-url=https://web.archive.org/web/20170627002104/http://www.dhr.gov.in/about-us/secretary-dhr|archive-date=27 June 2017}}<cite class="citation web cs1" data-ve-ignore="true">[https://web.archive.org/web/20170627002104/http://www.dhr.gov.in/about-us/secretary-dhr "Secretary Profile: Dr. Soumya Swaminathan"]. ''Department of Health Research, MoHFW, Government of India''. 6 April 2017. Archived from [http://www.dhr.gov.in/about-us/secretary-dhr the original] on 27 June 2017.</cite></ref> ನ್ಯಾಶನಲ್ ಇನ್‌ಸ್ಟಿಟ್ಯೂಟ್ ಫಾರ್ ರಿಸರ್ಚ್ ಇನ್ tuberculosis ಚೆನ್ನೈನಲ್ಲಿರುವಾಗ, ಸ್ವಾಮಿನಾಥನ್ ಕ್ಲಿನಿಕಲ್, ಲ್ಯಾಬೋರೇಟರಿ ಮತ್ತು ಬಿಹೇವಿಯರಲ್ ವಿಜ್ಞಾನಿಗಳ ಬಹು-ಶಿಸ್ತಿನ ಗುಂಪನ್ನು ಆರಂಭಿಸಿ TB ಮತ್ತು TB/HIV ಯ ವಿವಿಧ ಅಂಶಗಳನ್ನು ಅಧ್ಯಯನ ಮಾಡಿದರು. ಸ್ವಾಮಿನಾಥನ್ ಮತ್ತು ಅವರ ಸಹೋದ್ಯೋಗಿಗಳು ಟಿಬಿ ಕಣ್ಗಾವಲು ಮತ್ತು ಆರೈಕೆಗಾಗಿ ಆಣ್ವಿಕ ರೋಗನಿರ್ಣಯದ ಬಳಕೆಯನ್ನು ಅಳೆಯುವಲ್ಲಿ ಮೊದಲಿಗರು, ಕಡಿಮೆ ಜನಸಂಖ್ಯೆಗೆ ಟಿಬಿ ಚಿಕಿತ್ಸೆಯನ್ನು ತಲುಪಿಸಲು ಸಮುದಾಯ-ಯಾದೃಚ್ಛಿಕ ತಂತ್ರಗಳ ದೊಡ್ಡ ಕ್ಷೇತ್ರ ಪ್ರಯೋಗಗಳನ್ನು ಕೈಗೊಂಡರು. <ref>{{Cite journal|last=Das|first=Pamela|date=2016-03-19|title=Soumya Swaminathan: re-energising tuberculosis research in India|url=http://www.thelancet.com/journals/lancet/article/PIIS0140-6736(16)30008-3/abstract|journal=The Lancet|language=en|volume=387|issue=10024|page=1153|doi=10.1016/S0140-6736(16)30008-3}}</ref> ಸ್ಥಳೀಯ ಸರ್ಕಾರಗಳು, ಸಂಸ್ಥೆಗಳು ಮತ್ತು ತಳಮಟ್ಟದ ಸಂಘಗಳೊಂದಿಗೆ ಕೆಲಸ ಮಾಡುವ "ಐಲ್ಯಾಂಡ್ಸ್ ಆಫ್ ಎಲಿಮಿನೇಷನ್" ಅನ್ನು ರಚಿಸುವ ಗುರಿಯನ್ನು ಹೊಂದಿರುವ TB ಝೀರೋ ಸಿಟಿ ಪ್ರಾಜೆಕ್ಟ್‌ನ ಭಾಗವಾಗಿದ್ದರು. <ref>{{Cite web|url=http://www.advanceaccessanddelivery.org/chennai/|title=Site 1: Chennai, India — Advance Access & Delivery|date=2017-02-16|archive-url=https://web.archive.org/web/20170216160415/http://www.advanceaccessanddelivery.org/chennai/|archive-date=2017-02-16|access-date=2018-02-11}}</ref> ೨೦೨೧ ರಲ್ಲಿ, ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರ ಸರ್ಕಾರವು ನಡೆಸಿದ [[ಕಾಮನ್ವೆಲ್ತಿನ ಆರ್ಥಿಕತೆ|G7]] ಅಧ್ಯಕ್ಷ ಸ್ಥಾನಕ್ಕೆ ಸಲಹೆ ನೀಡಲು ಪ್ಯಾಟ್ರಿಕ್ ವ್ಯಾಲೆನ್ಸ್ ಅವರ ಅಧ್ಯಕ್ಷತೆಯ ಪರಿಣಿತ ಗುಂಪಾದ ಸಾಂಕ್ರಾಮಿಕ ಸನ್ನದ್ಧತೆ ಪಾಲುದಾರಿಕೆ (PPP) ಗೆ ಇವರನ್ನು ನೇಮಿಸಲಾಯಿತು. <ref>[https://www.gov.uk/government/news/new-global-partnership-launched-to-fight-future-pandemics New global partnership launched to fight future pandemics] , press release of April 20, 2021.</ref> == ಇತರ ಚಟುವಟಿಕೆಗಳು == * ಅಲಯನ್ಸ್ ಫಾರ್ ಹೆಲ್ತ್ ಪಾಲಿಸಿ ಅಂಡ್ ಸಿಸ್ಟಮ್ಸ್ ರಿಸರ್ಚ್, ಬೋರ್ಡ್ ಆಫ್ ಮೆಂಬರ್   * ಎಪಿಡೆಮಿಕ್ ಪ್ರಿಪೇರ್ಡ್‌ನೆಸ್ ಇನ್ನೋವೇಶನ್‌ಗಳ ಒಕ್ಕೂಟ (CEPI), ಮಂಡಳಿಯ ಮತದಾನೇತರ ಸದಸ್ಯ * ಜಾಗತಿಕ ಪ್ರತಿಜೀವಕ ಸಂಶೋಧನೆ ಮತ್ತು ಅಭಿವೃದ್ಧಿ ಪಾಲುದಾರಿಕೆ (GARDP), ನಿರ್ದೇಶಕರ ಮಂಡಳಿಯ ಮತದಾನೇತರ ಸದಸ್ಯ <ref>[https://gardp.org/team/ Board of Directors] Global Antibiotic Research and Development Partnership (GARDP).</ref> * TB ವಿರುದ್ಧ ಜಾಗತಿಕ ಒಕ್ಕೂಟ, ತಜ್ಞರ ಗುಂಪಿನ ಸದಸ್ಯ <ref>[https://globalcoalitionagainsttb.org/expert-group-member/ Expert Group] Global Coalition Against TB.</ref> * ವುಮೆನ್‌ಲಿಫ್ಟ್ ಹೆಲ್ತ್, ಗ್ಲೋಬಲ್ ಅಡ್ವೈಸರಿ ಬೋರ್ಡ್‌ನ ಸದಸ್ಯ <ref>[https://www.womenlifthealth.org/global-advisory-board Global Advisory Board] WomenLift Health.</ref> == ಪ್ರಶಸ್ತಿಗಳು == * ೧೯೯೯: XI ನ್ಯಾಷನಲ್ ಪೀಡಿಯಾಟ್ರಿಕ್ ಪಲ್ಮನರಿ ಕಾನ್ಫರೆನ್ಸ್, ಅತ್ಯುತ್ತಮ ಪತ್ರಿಕೆಗಾಗಿ ಡಾ. ಕೀಯಾ ಲಾಹಿರಿ ಚಿನ್ನದ ಪದಕ * ೨೦೦೮: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್, ಕ್ಷಣಿಕಾ ಓರೇಶನ್ ಪ್ರಶಸ್ತಿ * ೨೦೦೯: ಟಿಬಿ ಮತ್ತು ಶ್ವಾಸಕೋಶದ ರೋಗಗಳ ವಿರುದ್ಧ ಅಂತರಾಷ್ಟ್ರೀಯ ಒಕ್ಕೂಟ, ಉಪಾಧ್ಯಕ್ಷ, HIV ವಿಭಾಗ * ೨೦೧೧: ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್, ಫೆಲೋ * ೨೦೧೧: ಇಂಡಿಯನ್ ಅಸೋಸಿಯೇಷನ್ ಆಫ್ ಅಪ್ಲೈಡ್ ಮೈಕ್ರೋಬಯಾಲಜಿಸ್ಟ್ಸ್, ಜೀವಮಾನ ಸಾಧನೆ ಪ್ರಶಸ್ತಿ * ೨೦೧೨: ತಮಿಳುನಾಡು ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶಸ್ತಿ * ೨೦೧೨: ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್, ಭಾರತ, ಫೆಲೋ * ೨೦೧೩: ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್, ಬೆಂಗಳೂರು, ಫೆಲೋ, * ೨೦೧೬: NIPER, ASTRAZENECA ಸಂಶೋಧನಾ ದತ್ತಿ ಪ್ರಶಸ್ತಿ <ref>{{Cite web|url=http://niper.ac.in/silverjubilee|title=Index of /silverjubilee|website=niper.ac.in|access-date=2016-02-19}}</ref> == ವೈಯಕ್ತಿಕ ಜೀವನ == ಸ್ವಾಮಿನಾಥನ್ ಅವರು ಮೂಳೆ ಶಸ್ತ್ರಚಿಕಿತ್ಸಕ ಅಜಿತ್ ಯಾದವ್ ಅವರನ್ನು ವಿವಾಹವಾಗಿದ್ದಾರೆ. <ref>{{Cite web|url=https://www.biospectrumindia.com/news/73/6949/biospectrum-awards-2003-life-time-achievement-award.html|title=BioSpectrum Awards 2003 - Life Time Achievement Award|website=www.biospectrumindia.com}}</ref> * == ಉಲ್ಲೇಖಗಳು == {{Reflist}} == ಬಾಹ್ಯ ಕೊಂಡಿಗಳು == * [[ವಿಶ್ವ ಆರೋಗ್ಯ ಸಂಘಟನೆ|ವಿಶ್ವ ಆರೋಗ್ಯ ಸಂಸ್ಥೆಯಲ್ಲಿ]] [https://web.archive.org/web/20190418043128/https://www.who.int/dg/who-headquarters-leadership-team ಸೌಮ್ಯಾ ಸ್ವಾಮಿನಾಥನ್] [[ವರ್ಗ:೧೯೫೯ ಜನನ]] [[ವರ್ಗ:Pages with unreviewed translations]] cwcbhi72htzyhzjruy25xox0s519drh ಸದಸ್ಯ:Lakshmi N Swamy/ಕೆ೦ಪ ನ೦ಜಮ್ಮಣ್ಣಿ ವಾಣಿ ವಿಲಾಸ ಸನ್ನಿಧಾನ 2 144188 1111309 2022-08-02T16:53:48Z Lakshmi N Swamy 77249 "[[:en:Special:Redirect/revision/1094506952|Kempa Nanjammani Vani Vilasa Sannidhana]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು wikitext text/x-wiki {{Infobox royalty|name=Kempa Nanjammani Devi<br><small>'''[[Order of the Crown of India|C.I.]]'''</small>|title=Maharani of Mysore|image=Maharani Vani Vilasa with grandson Jayachamarajendra Wadiyar.jpg|caption=Maharani Vani Vilasa with grandson [[Jayachamarajendra Wadiyar]]|predecessor=|successor=|spouse=[[Chamarajendra Wadiyar X]]|issue=[[Krishnaraja Wadiyar IV]]<br/>[[Kanteerava Narasimharaja Wadiyar]]<br/>Jayalakshmi Ammani<br/>Krishnaraja Ammani<br/>Chaluvaja Ammani|royal house=[[Wadiyar dynasty]]|father=Narasarajae Urs|mother=Kempananjammanni|birth_date=1866|birth_place=[[Kalale]], [[Kingdom of Mysore]]|death_date=7 {{Death year and age|1934|1866|7}}|death_place=[[Bangalore]], Kingdom of Mysore|buried=|religion=[[Hinduism]]}} '''ಸೌಭಾಗ್ಯವತಿ ಮಹಾರಾಣಿ ಶ್ರೀ ವಾಣಿ ವಿಲಾಸ ಸನ್ನಿಧಾನ ಕೆಂಪ ನಂಜಮ್ಮಣ್ಣಿ''' (೧೮೬೬-೧೯೩೪) ಅವರು [[ಮೈಸೂರು|ಮೈಸೂರಿನ]] ರಾಣಿ ಮತ್ತು ರಾಜಪ್ರತಿನಿಧಿಯಾಗಿದ್ದರು. ೧೮೯೫ ಮತ್ತು ೧೯೦೨ ರ ನಡುವೆ [[ನಾಲ್ವಡಿ ಕೃಷ್ಣರಾಜ ಒಡೆಯರು|ಕೃಷ್ಣರಾಜ ಒಡೆಯರ್ IV]] ರವರು ಚಿಕ್ಕ ವಯಸ್ಸಿನವರಾಗಿದ್ದ ಅವಧಿಯಲ್ಲಿ ರಾಜಪ್ರತಿನಿಧಿಯಾಗಿದ್ದರು. ಅವರು ಮಹಾರಾಜ ಚಾಮರಾಜೇಂದ್ರ ಒಡೆಯರ್ X ರ ಪತ್ನಿ ಮತ್ತು ಮಹಾರಾಜ [[ನಾಲ್ವಡಿ ಕೃಷ್ಣರಾಜ ಒಡೆಯರು|ಕೃಷ್ಣರಾಜ ಒಡೆಯರ್ IV]] ರ ತಾಯಿ. [[ಮೈಸೂರು]] ಇತಿಹಾಸದಲ್ಲಿ ಅವರು ಮಹತ್ವದ ಸ್ಥಾನವನ್ನು ಪಡೆದಿದ್ದಾರೆ. ನಾಗರಿಕರಿಗೆ ಅವರು ನೀಡಿದ ಕೊಡುಗೆಗಳು, ರಾಜಪ್ರತಿನಿಧಿಯಾಗಿ ಮಹಾರಾಣಿಯ ಪಾತ್ರಗಳು ಮತ್ತು ಯುವ ರಾಜಕುಮಾರ [[ನಾಲ್ವಡಿ ಕೃಷ್ಣರಾಜ ಒಡೆಯರು|ಕೃಷ್ಣರಾಜ ಒಡೆಯರ್ IV]] ರ ತಾಯಿಯಾಗಿ, ಭಾರತದ ಅತ್ಯಂತ ಪ್ರಸಿದ್ಧ ಆಡಳಿತಗಾರರಲ್ಲಿ ಒಬ್ಬ ಶ್ಲಾಘನೀಯ ಆಡಳಿತಗಾರ್ತಿಯಾಗಿ ಉಳಿದಿದ್ದಾರೆ. ಮೈಸೂರು ರಾಣಿಯರ ಇತಿಹಾಸದಲ್ಲಿ ಮೂರು ಅಪರೂಪದ ರತ್ನಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. == ಜೀವನ == ಅವರು ೨೬ ಮೇ ೧೮೭೮ ರಂದು ಮಹಾರಾಜ ಚಾಮರಾಜೇಂದ್ರ ಒಡೆಯರ್ X ಅವರನ್ನು ವಿವಾಹವಾದರು. ೧೮೮೧ ರಲ್ಲಿ, '''ಮೈಸೂರಿನ ಪ್ರಸಿದ್ಧ ರೆಂಡಿಶನ್''' ಅನ್ನು ನಡೆಸಲಾಯಿತು ಮತ್ತು ಬ್ರಿಟಿಷರು ೫೦ ವರ್ಷಗಳ ನಂತರ ೧೮ ವರ್ಷ ವಯಸ್ಸಿನ ರಾಜಕುಮಾರ ಚಾಮರಾಜೇಂದ್ರ ಒಡೆಯರ್ X ಗೆ ಆಳ್ವಿಕೆಯನ್ನು ಹಸ್ತಾಂತರಿಸಿದರು. ೧೮೮೪ ರಲ್ಲಿ, [[ನಾಲ್ವಡಿ ಕೃಷ್ಣರಾಜ ಒಡೆಯರು|ಕೃಷ್ಣರಾಜ ಒಡೆಯರ್ IV]] ರಾಜ ದಂಪತಿಗಳಿಗೆ ಜನಿಸಿದರು. ತ್ವರಿತ ಅನುಕ್ರಮವಾಗಿ, ಅವರಿಗೆ ಮತ್ತೊಬ್ಬ ಮಗ [[ಕಂಠೀರವ ನರಸಿಂಹರಾಜ ಒಡೆಯರ್]] ಮತ್ತು ಮೂವರು ಹೆಣ್ಣುಮಕ್ಕಳೂ ಸಹ ಜನಿಸಿದರು. === ರೀಜೆನ್ಸಿ === ಮಹಾರಾಜ ಚಾಮರಾಜೇಂದ್ರ ಒಡೆಯರ್, ೧೮೯೪ ರಲ್ಲಿ [[ಕೊಲ್ಕತ್ತ|ಕಲ್ಕತ್ತಾಗೆ]] ಭೇಟಿ ನೀಡಿದಾಗ, [[ಗಂಟಲಮಾರಿ|ಡಿಫ್ತೀರಿಯಾಗೆ]] ತುತ್ತಾಗಿ, ಹಠಾತ್ ಮರಣಕ್ಕೆ ಒಳಗಾದರು. ಕೇವಲ ೧೩ ವರ್ಷಗಳ ಕಾಲ ನಡೆದ ಭರವಸೆಯ ಆಳ್ವಿಕೆ ಹೀಗೆ ಥಟ್ಟನೆ ಮೊಟಕುಗೊಂಡಿತು. ಅವರು ಕೇವಲ ೩೨ ವರ್ಷ ವಯಸ್ಸಿನವರಾಗಿದ್ದರೂ ಈಗಾಗಲೇ ಅತ್ಯುತ್ತಮ ನಾಯಕರಾಗಿ ತಮ್ಮ ಗುರುತು ಬಿಟ್ಟಿದ್ದರು. ರಾಜಕುಮಾರ ಕೃಷ್ಣರಾಜೇಂದ್ರ ಒಡೆಯರ್ IV ಇನ್ನೂ ಚಿಕ್ಕ ವಯಸ್ಸಿನವರಾಗಿದ್ದರಿಂದ ಅವರ ಸಾವು ಇದ್ದಕ್ಕಿದ್ದಂತೆ ಶೂನ್ಯತೆಯನ್ನು ಸೃಷ್ಟಿಸಿತು. ಅನಿರೀಕ್ಷಿತ ದುರಂತವನ್ನು [[ಭಾರತ|ಭಾರತದಾದ್ಯಂತ]] ದೊಡ್ಡ ರಾಷ್ಟ್ರೀಯ ದೌರ್ಭಾಗ್ಯವೆಂದು ಪರಿಗಣಿಸಲಾಯಿತು ಮತ್ತು ಬ್ರಿಟಿಷ್ ಸರ್ಕಾರವು ಸಾಮ್ರಾಜ್ಯಶಾಹಿ ನಷ್ಟವೆಂದು ಖಂಡಿಸಿತು. ರಾಜಮನೆತನವು ಬಹಳ ದುಃಖದಲ್ಲಿ ಮುಳುಗಿತು ಮತ್ತು ನಾಗರಿಕರು ಅನಾಥರಾದರು. ಮಹಾರಜರ ನಿಲುವು ಹಾಗಿತ್ತು. ಮಹಾರಾಣಿ ಕೆಂಪನಂಜಮ್ಮಣ್ಣಿಯವರ ಮೇಲೆ ಹೊರೆ ಬಿದ್ದಿತು. ಇತಿಹಾಸವು ಅವರಿಗೆ ಹೊಸ ಸವಾಲನ್ನು ಒಡ್ಡಿತು: ಮೈಸೂರು ನಗರವನ್ನು ತೀವ್ರ ಬುಬೊನಿಕ್ ಪ್ಲೇಗ್ ಹೊಡೆದು ಜನಸಂಖ್ಯೆಯನ್ನು ಅರ್ಧಕ್ಕೆ ಇಳಿಸಿತು. ಅಂತಹ ಸಂದರ್ಭಗಳಲ್ಲಿ, ಅವರು ರಾಣಿ-ರಾಜಪ್ರತಿನಿಧಿಯಾಗಿ ನಾಮನಿರ್ದೇಶನಗೊಂಡರು, ಅವರು ೧೮೯೫ ರಿಂದ ೧೯೦೨ ರವರೆಗೆ ಸುಮಾರು ಎಂಟು ಕಠಿಣ ವರ್ಷಗಳ ಕಾಲ ಈ ಹುದ್ದೆಯನ್ನು ಹೊಂದಿದ್ದರು ಮತ್ತು ಜನರಿಗೆ ಅತ್ಯಂತ ಶ್ರದ್ಧೆ, ಘನತೆ, ಭಕ್ತಿ, ಶಿಸ್ತು ಮತ್ತು ವಿಭಿನ್ನತೆಯಿಂದ ಸೇವೆ ಸಲ್ಲಿಸಿದರು. ಅವರು ಕೋಟೆಯನ್ನು ಹಿಡಿದಿಟ್ಟುಕೊಳ್ಳುವ ಅಸಾಧಾರಣ ವಿಧಾನಕ್ಕಾಗಿ ಎಲ್ಲರಿ೦ದಲೂ ಗೌರವವನ್ನು ಗಳಿಸಿದರು. ಆ ಸಮಯದಲ್ಲಿ ಸರ್ [[ಶೇಷಾದ್ರಿ ಅಯ್ಯರ್|ಕೆ. ಶೇಷಾದ್ರಿ ಅಯ್ಯರ್]] ದಿವಾನರಾಗಿ ಮತ್ತು ಸರ್ ಟಿ.ಆರ್.ಎ ತುಂಬು ಚೆಟ್ಟಿ ಮಾಜಿ ಮುಖ್ಯ ನ್ಯಾಯಾಧೀಶರು, ರೀಜೆನ್ಸಿ ಕೌನ್ಸಿಲ್‌ನ ಹಿರಿಯ ಸದಸ್ಯರಾಗಿದ್ದರು. ಅವರು ಅನೇಕ ಬಾರಿ ದಿವಾನರಾಗಿ ಸೇವೆ ಸಲ್ಲಿಸಿದ್ದರು ಮತ್ತು ನಂತರ ಅವರ ಸಹೋದರ ಸರ್ ಎಂ. ಕಾಂತರಾಜ್ ಅರಸ್ (ನಂತರ ದಿವಾನ್) ರಾಣಿಯವರ ಖಾಸಗಿ ಕಾರ್ಯದರ್ಶಿಯಾಗಿದ್ದರು. ಅವರು ಮೈಸೂರನ್ನು ಕುಸಿತದಿಂದ ಚೇತರಿಸಿಕೊಳ್ಳಲು ಸಹಾಯ ಮಾಡಿದರು. ಅವರ ದಕ್ಷ ಆಡಳಿತದಿಂದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದವು. ಕಾವೇರಿ ನದಿಯಿಂದ ವಿದ್ಯುತ್ ಉತ್ಪಾದನೆ, ಭಾರತೀಯ ವಿಜ್ಞಾನ ಸಂಸ್ಥೆಗೆ ಉತ್ತೇಜನ, ಮಾರಿ ಕಣವೆ ಕಣಿವೆ ಆನಿಕಟ್ (ವಾಣಿ ವಿಲಾಸ ಸಾಗರ), [[ಮೈಸೂರು ಅರಮನೆ|ಹೊಸ ಅರಮನೆ]] ನಿರ್ಮಾಣ, [[ಮೈಸೂರು|ಮೈಸೂರಿನಲ್ಲಿ]] ಹೊಸ ಸ್ಥಳಗಳ ವಿಸ್ತರಣೆ, ಪೈಪ್‌ಗಳ ಮೂಲಕ ನೀರು ಸರಬರಾಜು ಮತ್ತು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಂಕುಸ್ಥಾಪನೆ ಇವರ ಕಾರ್ಯಾಗಾರಕ್ಕೆ ಸಾಕ್ಷಿಯಾಗಿದೆ.   ಮಹಾರಾಣಿ ಕೆಂಪನಂಜಮ್ಮಣ್ಣಿ ಅವರು ಮಹಿಳಾ ಶಿಕ್ಷಣದಲ್ಲಿ ಅಪಾರ ನಂಬಿಕೆ ಹೊಂದಿದ್ದರು ಮತ್ತು ಅವರ ಆಶ್ರಯದಲ್ಲಿದ್ದ ಮಹಾರಾಣಿ ಕಾಲೇಜು ಎಲ್ಲರ ಗಮನ ಸೆಳೆಯಿತು. ಅವರು [[ಹಿಂದೂ ಧರ್ಮ|ಹಿಂದೂ ಧರ್ಮದ]] ಕಟ್ಟಾ ಅನುಯಾಯಿಯಾಗಿದ್ದರು, ಆದರೆ ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತಿದ್ದರು. === ನಿವೃತ್ತಿ ಮತ್ತು ಕೊನೆಯ ದಿನಗಳು === ಕೃಷ್ಣರಾಜೇಂದ್ರ ಒಡೆಯರ್ IV ವಯಸ್ಸಿಗೆ ಬಂದಾಗ, ಅವರು ನಿವೃತ್ತರಾಗುವ ಸಮಯ ಬ೦ದಿತು. ೮ ಆಗಸ್ಟ್ ೧೯೦೨ ರಂದು, ಕೃಷ್ಣರಾಜೇಂದ್ರ ಒಡೆಯರ್ ಅವರು ಸಿಂಹಾಸನವನ್ನು ಏರಿದರು, ಇದು ಸ್ಮರಣೀಯ ರಾಜಪ್ರಭುತ್ವದ ಅಂತ್ಯ ಮತ್ತು ಮೈಸೂರಿನ ಸುವರ್ಣ ಯುಗದ ಪ್ರಾರಂಭವಾಯಿತು. ಈ ಯುಗವು 'ರಾಮರಾಜ್ಯ' ಎಂದು ಕರೆಯಲ್ಪಟ್ಟಿತು. ಬ್ರಿಟಿಷ್ ಸರ್ಕಾರವು ಆಕೆಗೆ CI ಪ್ರಶಸ್ತಿಯನ್ನು ನೀಡಿತು. ಸ್ವಲ್ಪ ಸಮಯದ ಅನಾರೋಗ್ಯದ ನಂತರ, ಅವರು ೭ ಜುಲೈ ೧೯೩೪ ರ ಮಧ್ಯರಾತ್ರಿ, [[ಬೆಂಗಳೂರು|ಬೆಂಗಳೂರಿನಲ್ಲಿ]] ನಿಧನರಾದರು. <ref>{{Cite news|url=https://news.google.com/newspapers?id=sao-AAAAIBAJ&sjid=EkwMAAAAIBAJ&pg=2100%2C1932427|title=Queen Mother of Mysore Dead|date=9 July 1934|work=The Indian Express|access-date=8 May 2017}}</ref> == ಪರಂಪರೆ == ಹಳೆಯ ಮೈಸೂರು ಪ್ರದೇಶದಲ್ಲಿ 'ವಾಣಿ ವಿಲಾಸ' ಎಂಬ ಪೂರ್ವಪ್ರತ್ಯಯದೊಂದಿಗೆ ಅನೇಕ ಸೌಧಗಳಿವೆ, ವಾಟರ್ ವರ್ಕ್ಸ್ (ವಾಣಿ ವಿಲಾಸ ಸಾಗರ ಅಣೆಕಟ್ಟೆ), ಹೆರಿಗೆ ಆಸ್ಪತ್ರೆ, ಬಾಲಕಿಯರ ಪ್ರೌಢಶಾಲೆ ಮತ್ತು ಕಾಲೇಜು, ಸೇತುವೆ, ಲೇಡಿಸ್ ಕ್ಲಬ್ ಮತ್ತು ರಸ್ತೆ, ಇವುಗಳು ಇಂದಿಗೂ ಅವರನ್ನು ಸ್ಮರಿಸುತ್ತದೆ. == ಉಲ್ಲೇಖಗಳು == {{Reflist}} == ಬಾಹ್ಯ ಕೊಂಡಿಗಳು == * {{Cite book|url=https://archive.org/details/ABriefSketchOfTheLifeOfRajaDharmaPravinaT.R.A.ThumbooChetty|title=A Brief Sketch of the Life of T. R. A. Thumboo Chetty, C.I.E, Formerly Chief Judge and Officiating Dewan of Mysore.|last=Royaloo Chetty|first=T.|publisher=Hoe & Co.Madras|year=1909}} <nowiki> [[ವರ್ಗ:೧೮೬೬ ಜನನ]]</nowiki> 54ipqq2idv70idm1vwkrilfmgv9a6gb 1111314 1111309 2022-08-02T17:04:06Z Lakshmi N Swamy 77249 wikitext text/x-wiki {{Infobox royalty | name = ಕೆ೦ಪ ನ೦ಜಮ್ಮಣ್ಣಿ ದೇವಿ<br><small>'''[[Order of the Crown of India|C.I.]]'''</small> | title = ಮೈಸೂರಿನ ಮಹಾರಾಣಿ | image= Maharani Vani Vilasa with grandson Jayachamarajendra Wadiyar.jpg |caption = ಮೊಮ್ಮಗನೊ೦ದಿಗೆ ಮಹಾರಾಣಿ ವಾಣಿ ವಿಲಾಸ [[ಜಯಚಾಮರಾಜೇ೦ದ್ರ ಒಡೆಯರ್]] | predecessor = | successor = | spouse = [[ಚಾಮರಾಜೇ೦ದ್ರ ಒಡೆಯರ್ X]] | issue = [[ಕೃಷ್ಣರಾಜೇ೦ದ್ರ ಒಡೆಯರ್ IV]]<br/>[[ಕ೦ಠೀರವ ನರಸಿ೦ಹರಾಜ ಒಡೆಯರ್]]<br/>ಜಯಲಕ್ಶ್ಮಿ ಅಮ್ಮಣ್ಣಿ<br/>ಕೃಷ್ಣರಾಜ ಅಮ್ಮಣ್ಣಿ<br/>ಚೆಲುವರಾಜ ಅಮ್ಮಣ್ಣಿ | royal house = [[ಮೈಸೂರು ಒಡೆಯರು]] | father = ನರಸರಾಜೆ ಅರಸ್ | mother = ಕೆ೦ಪನ೦ಜಮ್ಮನಣ್ಣಿ | birth_date = ೧೮೬೬ | birth_place = [[ಕಳಲೆ]], [[ಮೈಸೂರು ಸಾಮ್ರಾಜ್ಯ]] | death_date = ೧೮೩೪ | death_place = [[ಬೆ೦ಗಳೂರು]], ಮೈಸೂರು ಸಾಮ್ರಾಜ್ಯ | buried = | religion = [[ಹಿ೦ದು]] }} '''ಸೌಭಾಗ್ಯವತಿ ಮಹಾರಾಣಿ ಶ್ರೀ ವಾಣಿ ವಿಲಾಸ ಸನ್ನಿಧಾನ ಕೆಂಪ ನಂಜಮ್ಮಣ್ಣಿ''' (೧೮೬೬-೧೯೩೪) ಅವರು [[ಮೈಸೂರು|ಮೈಸೂರಿನ]] ರಾಣಿ ಮತ್ತು ರಾಜಪ್ರತಿನಿಧಿಯಾಗಿದ್ದರು. ೧೮೯೫ ಮತ್ತು ೧೯೦೨ ರ ನಡುವೆ [[ನಾಲ್ವಡಿ ಕೃಷ್ಣರಾಜ ಒಡೆಯರು|ಕೃಷ್ಣರಾಜ ಒಡೆಯರ್ IV]] ರವರು ಚಿಕ್ಕ ವಯಸ್ಸಿನವರಾಗಿದ್ದ ಅವಧಿಯಲ್ಲಿ ರಾಜಪ್ರತಿನಿಧಿಯಾಗಿದ್ದರು. ಅವರು ಮಹಾರಾಜ ಚಾಮರಾಜೇಂದ್ರ ಒಡೆಯರ್ X ರ ಪತ್ನಿ ಮತ್ತು ಮಹಾರಾಜ [[ನಾಲ್ವಡಿ ಕೃಷ್ಣರಾಜ ಒಡೆಯರು|ಕೃಷ್ಣರಾಜ ಒಡೆಯರ್ IV]] ರ ತಾಯಿ. [[ಮೈಸೂರು]] ಇತಿಹಾಸದಲ್ಲಿ ಅವರು ಮಹತ್ವದ ಸ್ಥಾನವನ್ನು ಪಡೆದಿದ್ದಾರೆ. ನಾಗರಿಕರಿಗೆ ಅವರು ನೀಡಿದ ಕೊಡುಗೆಗಳು, ರಾಜಪ್ರತಿನಿಧಿಯಾಗಿ ಮಹಾರಾಣಿಯ ಪಾತ್ರಗಳು ಮತ್ತು ಯುವ ರಾಜಕುಮಾರ [[ನಾಲ್ವಡಿ ಕೃಷ್ಣರಾಜ ಒಡೆಯರು|ಕೃಷ್ಣರಾಜ ಒಡೆಯರ್ IV]] ರ ತಾಯಿಯಾಗಿ, ಭಾರತದ ಅತ್ಯಂತ ಪ್ರಸಿದ್ಧ ಆಡಳಿತಗಾರರಲ್ಲಿ ಒಬ್ಬ ಶ್ಲಾಘನೀಯ ಆಡಳಿತಗಾರ್ತಿಯಾಗಿ ಉಳಿದಿದ್ದಾರೆ. ಮೈಸೂರು ರಾಣಿಯರ ಇತಿಹಾಸದಲ್ಲಿ ಮೂರು ಅಪರೂಪದ ರತ್ನಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. == ಜೀವನ == ಅವರು ೨೬ ಮೇ ೧೮೭೮ ರಂದು ಮಹಾರಾಜ ಚಾಮರಾಜೇಂದ್ರ ಒಡೆಯರ್ X ಅವರನ್ನು ವಿವಾಹವಾದರು. ೧೮೮೧ ರಲ್ಲಿ, '''ಮೈಸೂರಿನ ಪ್ರಸಿದ್ಧ ರೆಂಡಿಶನ್''' ಅನ್ನು ನಡೆಸಲಾಯಿತು ಮತ್ತು ಬ್ರಿಟಿಷರು ೫೦ ವರ್ಷಗಳ ನಂತರ ೧೮ ವರ್ಷ ವಯಸ್ಸಿನ ರಾಜಕುಮಾರ ಚಾಮರಾಜೇಂದ್ರ ಒಡೆಯರ್ X ಗೆ ಆಳ್ವಿಕೆಯನ್ನು ಹಸ್ತಾಂತರಿಸಿದರು. ೧೮೮೪ ರಲ್ಲಿ, [[ನಾಲ್ವಡಿ ಕೃಷ್ಣರಾಜ ಒಡೆಯರು|ಕೃಷ್ಣರಾಜ ಒಡೆಯರ್ IV]] ರಾಜ ದಂಪತಿಗಳಿಗೆ ಜನಿಸಿದರು. ತ್ವರಿತ ಅನುಕ್ರಮವಾಗಿ, ಅವರಿಗೆ ಮತ್ತೊಬ್ಬ ಮಗ [[ಕಂಠೀರವ ನರಸಿಂಹರಾಜ ಒಡೆಯರ್]] ಮತ್ತು ಮೂವರು ಹೆಣ್ಣುಮಕ್ಕಳೂ ಸಹ ಜನಿಸಿದರು. === ರೀಜೆನ್ಸಿ === ಮಹಾರಾಜ ಚಾಮರಾಜೇಂದ್ರ ಒಡೆಯರ್, ೧೮೯೪ ರಲ್ಲಿ [[ಕೊಲ್ಕತ್ತ|ಕಲ್ಕತ್ತಾಗೆ]] ಭೇಟಿ ನೀಡಿದಾಗ, [[ಗಂಟಲಮಾರಿ|ಡಿಫ್ತೀರಿಯಾಗೆ]] ತುತ್ತಾಗಿ, ಹಠಾತ್ ಮರಣಕ್ಕೆ ಒಳಗಾದರು. ಕೇವಲ ೧೩ ವರ್ಷಗಳ ಕಾಲ ನಡೆದ ಭರವಸೆಯ ಆಳ್ವಿಕೆ ಹೀಗೆ ಥಟ್ಟನೆ ಮೊಟಕುಗೊಂಡಿತು. ಅವರು ಕೇವಲ ೩೨ ವರ್ಷ ವಯಸ್ಸಿನವರಾಗಿದ್ದರೂ ಈಗಾಗಲೇ ಅತ್ಯುತ್ತಮ ನಾಯಕರಾಗಿ ತಮ್ಮ ಗುರುತು ಬಿಟ್ಟಿದ್ದರು. ರಾಜಕುಮಾರ ಕೃಷ್ಣರಾಜೇಂದ್ರ ಒಡೆಯರ್ IV ಇನ್ನೂ ಚಿಕ್ಕ ವಯಸ್ಸಿನವರಾಗಿದ್ದರಿಂದ ಅವರ ಸಾವು ಇದ್ದಕ್ಕಿದ್ದಂತೆ ಶೂನ್ಯತೆಯನ್ನು ಸೃಷ್ಟಿಸಿತು. ಅನಿರೀಕ್ಷಿತ ದುರಂತವನ್ನು [[ಭಾರತ|ಭಾರತದಾದ್ಯಂತ]] ದೊಡ್ಡ ರಾಷ್ಟ್ರೀಯ ದೌರ್ಭಾಗ್ಯವೆಂದು ಪರಿಗಣಿಸಲಾಯಿತು ಮತ್ತು ಬ್ರಿಟಿಷ್ ಸರ್ಕಾರವು ಸಾಮ್ರಾಜ್ಯಶಾಹಿ ನಷ್ಟವೆಂದು ಖಂಡಿಸಿತು. ರಾಜಮನೆತನವು ಬಹಳ ದುಃಖದಲ್ಲಿ ಮುಳುಗಿತು ಮತ್ತು ನಾಗರಿಕರು ಅನಾಥರಾದರು. ಮಹಾರಜರ ನಿಲುವು ಹಾಗಿತ್ತು. ಮಹಾರಾಣಿ ಕೆಂಪನಂಜಮ್ಮಣ್ಣಿಯವರ ಮೇಲೆ ಹೊರೆ ಬಿದ್ದಿತು. ಇತಿಹಾಸವು ಅವರಿಗೆ ಹೊಸ ಸವಾಲನ್ನು ಒಡ್ಡಿತು: ಮೈಸೂರು ನಗರವನ್ನು ತೀವ್ರ ಬುಬೊನಿಕ್ ಪ್ಲೇಗ್ ಹೊಡೆದು ಜನಸಂಖ್ಯೆಯನ್ನು ಅರ್ಧಕ್ಕೆ ಇಳಿಸಿತು. ಅಂತಹ ಸಂದರ್ಭಗಳಲ್ಲಿ, ಅವರು ರಾಣಿ-ರಾಜಪ್ರತಿನಿಧಿಯಾಗಿ ನಾಮನಿರ್ದೇಶನಗೊಂಡರು, ಅವರು ೧೮೯೫ ರಿಂದ ೧೯೦೨ ರವರೆಗೆ ಸುಮಾರು ಎಂಟು ಕಠಿಣ ವರ್ಷಗಳ ಕಾಲ ಈ ಹುದ್ದೆಯನ್ನು ಹೊಂದಿದ್ದರು ಮತ್ತು ಜನರಿಗೆ ಅತ್ಯಂತ ಶ್ರದ್ಧೆ, ಘನತೆ, ಭಕ್ತಿ, ಶಿಸ್ತು ಮತ್ತು ವಿಭಿನ್ನತೆಯಿಂದ ಸೇವೆ ಸಲ್ಲಿಸಿದರು. ಅವರು ಕೋಟೆಯನ್ನು ಹಿಡಿದಿಟ್ಟುಕೊಳ್ಳುವ ಅಸಾಧಾರಣ ವಿಧಾನಕ್ಕಾಗಿ ಎಲ್ಲರಿ೦ದಲೂ ಗೌರವವನ್ನು ಗಳಿಸಿದರು. ಆ ಸಮಯದಲ್ಲಿ ಸರ್ [[ಶೇಷಾದ್ರಿ ಅಯ್ಯರ್|ಕೆ. ಶೇಷಾದ್ರಿ ಅಯ್ಯರ್]] ದಿವಾನರಾಗಿ ಮತ್ತು ಸರ್ ಟಿ.ಆರ್.ಎ ತುಂಬು ಚೆಟ್ಟಿ ಮಾಜಿ ಮುಖ್ಯ ನ್ಯಾಯಾಧೀಶರು, ರೀಜೆನ್ಸಿ ಕೌನ್ಸಿಲ್‌ನ ಹಿರಿಯ ಸದಸ್ಯರಾಗಿದ್ದರು. ಅವರು ಅನೇಕ ಬಾರಿ ದಿವಾನರಾಗಿ ಸೇವೆ ಸಲ್ಲಿಸಿದ್ದರು ಮತ್ತು ನಂತರ ಅವರ ಸಹೋದರ ಸರ್ ಎಂ. ಕಾಂತರಾಜ್ ಅರಸ್ (ನಂತರ ದಿವಾನ್) ರಾಣಿಯವರ ಖಾಸಗಿ ಕಾರ್ಯದರ್ಶಿಯಾಗಿದ್ದರು. ಅವರು ಮೈಸೂರನ್ನು ಕುಸಿತದಿಂದ ಚೇತರಿಸಿಕೊಳ್ಳಲು ಸಹಾಯ ಮಾಡಿದರು. ಅವರ ದಕ್ಷ ಆಡಳಿತದಿಂದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದವು. ಕಾವೇರಿ ನದಿಯಿಂದ ವಿದ್ಯುತ್ ಉತ್ಪಾದನೆ, ಭಾರತೀಯ ವಿಜ್ಞಾನ ಸಂಸ್ಥೆಗೆ ಉತ್ತೇಜನ, ಮಾರಿ ಕಣವೆ ಕಣಿವೆ ಆನಿಕಟ್ (ವಾಣಿ ವಿಲಾಸ ಸಾಗರ), [[ಮೈಸೂರು ಅರಮನೆ|ಹೊಸ ಅರಮನೆ]] ನಿರ್ಮಾಣ, [[ಮೈಸೂರು|ಮೈಸೂರಿನಲ್ಲಿ]] ಹೊಸ ಸ್ಥಳಗಳ ವಿಸ್ತರಣೆ, ಪೈಪ್‌ಗಳ ಮೂಲಕ ನೀರು ಸರಬರಾಜು ಮತ್ತು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಂಕುಸ್ಥಾಪನೆ ಇವರ ಕಾರ್ಯಾಗಾರಕ್ಕೆ ಸಾಕ್ಷಿಯಾಗಿದೆ. {{Quote box |quote = …there are three jewels in Mysore's history, who have struggled for the country's good. Maharani Lakshamanni, Maharani Sitavilasa Sannidhana, and Maharani Vani Vilasa Sannidhana [Kempa Nanjammani]. She was not only a mother to Krishnara Wadiyar, but also to all the citizens. For the contributions they have made, their names deserve to be written in golden letters… |author = Prof. Rao Bahadur R Narasimhachar |source = |width = 50% |align = right |quoted = 1 }}   ಮಹಾರಾಣಿ ಕೆಂಪನಂಜಮ್ಮಣ್ಣಿ ಅವರು ಮಹಿಳಾ ಶಿಕ್ಷಣದಲ್ಲಿ ಅಪಾರ ನಂಬಿಕೆ ಹೊಂದಿದ್ದರು ಮತ್ತು ಅವರ ಆಶ್ರಯದಲ್ಲಿದ್ದ ಮಹಾರಾಣಿ ಕಾಲೇಜು ಎಲ್ಲರ ಗಮನ ಸೆಳೆಯಿತು. ಅವರು [[ಹಿಂದೂ ಧರ್ಮ|ಹಿಂದೂ ಧರ್ಮದ]] ಕಟ್ಟಾ ಅನುಯಾಯಿಯಾಗಿದ್ದರು, ಆದರೆ ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತಿದ್ದರು. === ನಿವೃತ್ತಿ ಮತ್ತು ಕೊನೆಯ ದಿನಗಳು === ಕೃಷ್ಣರಾಜೇಂದ್ರ ಒಡೆಯರ್ IV ವಯಸ್ಸಿಗೆ ಬಂದಾಗ, ಅವರು ನಿವೃತ್ತರಾಗುವ ಸಮಯ ಬ೦ದಿತು. ೮ ಆಗಸ್ಟ್ ೧೯೦೨ ರಂದು, ಕೃಷ್ಣರಾಜೇಂದ್ರ ಒಡೆಯರ್ ಅವರು ಸಿಂಹಾಸನವನ್ನು ಏರಿದರು, ಇದು ಸ್ಮರಣೀಯ ರಾಜಪ್ರಭುತ್ವದ ಅಂತ್ಯ ಮತ್ತು ಮೈಸೂರಿನ ಸುವರ್ಣ ಯುಗದ ಪ್ರಾರಂಭವಾಯಿತು. ಈ ಯುಗವು 'ರಾಮರಾಜ್ಯ' ಎಂದು ಕರೆಯಲ್ಪಟ್ಟಿತು. ಬ್ರಿಟಿಷ್ ಸರ್ಕಾರವು ಆಕೆಗೆ CI ಪ್ರಶಸ್ತಿಯನ್ನು ನೀಡಿತು. ಸ್ವಲ್ಪ ಸಮಯದ ಅನಾರೋಗ್ಯದ ನಂತರ, ಅವರು ೭ ಜುಲೈ ೧೯೩೪ ರ ಮಧ್ಯರಾತ್ರಿ, [[ಬೆಂಗಳೂರು|ಬೆಂಗಳೂರಿನಲ್ಲಿ]] ನಿಧನರಾದರು. <ref>{{Cite news|url=https://news.google.com/newspapers?id=sao-AAAAIBAJ&sjid=EkwMAAAAIBAJ&pg=2100%2C1932427|title=Queen Mother of Mysore Dead|date=9 July 1934|work=The Indian Express|access-date=8 May 2017}}</ref> == ಪರಂಪರೆ == ಹಳೆಯ ಮೈಸೂರು ಪ್ರದೇಶದಲ್ಲಿ 'ವಾಣಿ ವಿಲಾಸ' ಎಂಬ ಪೂರ್ವಪ್ರತ್ಯಯದೊಂದಿಗೆ ಅನೇಕ ಸೌಧಗಳಿವೆ, ವಾಟರ್ ವರ್ಕ್ಸ್ (ವಾಣಿ ವಿಲಾಸ ಸಾಗರ ಅಣೆಕಟ್ಟೆ), ಹೆರಿಗೆ ಆಸ್ಪತ್ರೆ, ಬಾಲಕಿಯರ ಪ್ರೌಢಶಾಲೆ ಮತ್ತು ಕಾಲೇಜು, ಸೇತುವೆ, ಲೇಡಿಸ್ ಕ್ಲಬ್ ಮತ್ತು ರಸ್ತೆ, ಇವುಗಳು ಇಂದಿಗೂ ಅವರನ್ನು ಸ್ಮರಿಸುತ್ತದೆ. == ಉಲ್ಲೇಖಗಳು == {{Reflist}} == ಬಾಹ್ಯ ಕೊಂಡಿಗಳು == * {{Cite book|url=https://archive.org/details/ABriefSketchOfTheLifeOfRajaDharmaPravinaT.R.A.ThumbooChetty|title=A Brief Sketch of the Life of T. R. A. Thumboo Chetty, C.I.E, Formerly Chief Judge and Officiating Dewan of Mysore.|last=Royaloo Chetty|first=T.|publisher=Hoe & Co.Madras|year=1909}} [[ವರ್ಗ:೧೮೬೬ ಜನನ]] a43tljhkpg4j244py6wl583d1gvq12r 1111317 1111314 2022-08-02T17:12:25Z Lakshmi N Swamy 77249 wikitext text/x-wiki {{Infobox royalty | name = ಕೆ೦ಪ ನ೦ಜಮ್ಮಣ್ಣಿ ದೇವಿ<br><small>'''[[Order of the Crown of India|C.I.]]'''</small> | title = ಮೈಸೂರಿನ ಮಹಾರಾಣಿ | image= Maharani Vani Vilasa with grandson Jayachamarajendra Wadiyar.jpg |caption = ಮೊಮ್ಮಗನೊ೦ದಿಗೆ ಮಹಾರಾಣಿ ವಾಣಿ ವಿಲಾಸ [[ಜಯಚಾಮರಾಜೇ೦ದ್ರ ಒಡೆಯರ್]] | predecessor = | successor = | spouse = [[ಚಾಮರಾಜೇ೦ದ್ರ ಒಡೆಯರ್ X]] | issue = [[ಕೃಷ್ಣರಾಜೇ೦ದ್ರ ಒಡೆಯರ್ IV]]<br/>[[ಕ೦ಠೀರವ ನರಸಿ೦ಹರಾಜ ಒಡೆಯರ್]]<br/>ಜಯಲಕ್ಶ್ಮಿ ಅಮ್ಮಣ್ಣಿ<br/>ಕೃಷ್ಣರಾಜ ಅಮ್ಮಣ್ಣಿ<br/>ಚೆಲುವರಾಜ ಅಮ್ಮಣ್ಣಿ | royal house = [[ಮೈಸೂರು ಒಡೆಯರು]] | father = ನರಸರಾಜೆ ಅರಸ್ | mother = ಕೆ೦ಪನ೦ಜಮ್ಮನಣ್ಣಿ | birth_date = ೧೮೬೬ | birth_place = [[ಕಳಲೆ]], [[ಮೈಸೂರು ಸಾಮ್ರಾಜ್ಯ]] | death_date = ೧೮೩೪ | death_place = [[ಬೆ೦ಗಳೂರು]], ಮೈಸೂರು ಸಾಮ್ರಾಜ್ಯ | buried = | religion = [[ಹಿ೦ದು]] }} '''ಸೌಭಾಗ್ಯವತಿ ಮಹಾರಾಣಿ ಶ್ರೀ ವಾಣಿ ವಿಲಾಸ ಸನ್ನಿಧಾನ ಕೆಂಪ ನಂಜಮ್ಮಣ್ಣಿ''' (೧೮೬೬-೧೯೩೪) ಅವರು [[ಮೈಸೂರು|ಮೈಸೂರಿನ]] ರಾಣಿ ಮತ್ತು ರಾಜಪ್ರತಿನಿಧಿಯಾಗಿದ್ದರು. ೧೮೯೫ ಮತ್ತು ೧೯೦೨ ರ ನಡುವೆ [[ನಾಲ್ವಡಿ ಕೃಷ್ಣರಾಜ ಒಡೆಯರು|ಕೃಷ್ಣರಾಜ ಒಡೆಯರ್ IV]] ರವರು ಚಿಕ್ಕ ವಯಸ್ಸಿನವರಾಗಿದ್ದ ಅವಧಿಯಲ್ಲಿ ರಾಜಪ್ರತಿನಿಧಿಯಾಗಿದ್ದರು. ಅವರು ಮಹಾರಾಜ ಚಾಮರಾಜೇಂದ್ರ ಒಡೆಯರ್ X ರ ಪತ್ನಿ ಮತ್ತು ಮಹಾರಾಜ [[ನಾಲ್ವಡಿ ಕೃಷ್ಣರಾಜ ಒಡೆಯರು|ಕೃಷ್ಣರಾಜ ಒಡೆಯರ್ IV]] ರ ತಾಯಿ. [[ಮೈಸೂರು]] ಇತಿಹಾಸದಲ್ಲಿ ಅವರು ಮಹತ್ವದ ಸ್ಥಾನವನ್ನು ಪಡೆದಿದ್ದಾರೆ. ನಾಗರಿಕರಿಗೆ ಅವರು ನೀಡಿದ ಕೊಡುಗೆಗಳು, ರಾಜಪ್ರತಿನಿಧಿಯಾಗಿ ಮಹಾರಾಣಿಯ ಪಾತ್ರಗಳು ಮತ್ತು ಯುವ ರಾಜಕುಮಾರ [[ನಾಲ್ವಡಿ ಕೃಷ್ಣರಾಜ ಒಡೆಯರು|ಕೃಷ್ಣರಾಜ ಒಡೆಯರ್ IV]] ರ ತಾಯಿಯಾಗಿ, ಭಾರತದ ಅತ್ಯಂತ ಪ್ರಸಿದ್ಧ ಆಡಳಿತಗಾರರಲ್ಲಿ ಒಬ್ಬ ಶ್ಲಾಘನೀಯ ಆಡಳಿತಗಾರ್ತಿಯಾಗಿ ಉಳಿದಿದ್ದಾರೆ. ಮೈಸೂರು ರಾಣಿಯರ ಇತಿಹಾಸದಲ್ಲಿ ಮೂರು ಅಪರೂಪದ ರತ್ನಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. == ಜೀವನ == ಅವರು ೨೬ ಮೇ ೧೮೭೮ ರಂದು ಮಹಾರಾಜ ಚಾಮರಾಜೇಂದ್ರ ಒಡೆಯರ್ X ಅವರನ್ನು ವಿವಾಹವಾದರು. ೧೮೮೧ ರಲ್ಲಿ, '''ಮೈಸೂರಿನ ಪ್ರಸಿದ್ಧ ರೆಂಡಿಶನ್''' ಅನ್ನು ನಡೆಸಲಾಯಿತು ಮತ್ತು ಬ್ರಿಟಿಷರು ೫೦ ವರ್ಷಗಳ ನಂತರ ೧೮ ವರ್ಷ ವಯಸ್ಸಿನ ರಾಜಕುಮಾರ ಚಾಮರಾಜೇಂದ್ರ ಒಡೆಯರ್ X ಗೆ ಆಳ್ವಿಕೆಯನ್ನು ಹಸ್ತಾಂತರಿಸಿದರು. ೧೮೮೪ ರಲ್ಲಿ, [[ನಾಲ್ವಡಿ ಕೃಷ್ಣರಾಜ ಒಡೆಯರು|ಕೃಷ್ಣರಾಜ ಒಡೆಯರ್ IV]] ರಾಜ ದಂಪತಿಗಳಿಗೆ ಜನಿಸಿದರು. ತ್ವರಿತ ಅನುಕ್ರಮವಾಗಿ, ಅವರಿಗೆ ಮತ್ತೊಬ್ಬ ಮಗ [[ಕಂಠೀರವ ನರಸಿಂಹರಾಜ ಒಡೆಯರ್]] ಮತ್ತು ಮೂವರು ಹೆಣ್ಣುಮಕ್ಕಳೂ ಸಹ ಜನಿಸಿದರು. === ಆಳ್ವಿಕೆ === ಮಹಾರಾಜ ಚಾಮರಾಜೇಂದ್ರ ಒಡೆಯರ್, ೧೮೯೪ ರಲ್ಲಿ [[ಕೊಲ್ಕತ್ತ|ಕಲ್ಕತ್ತಾಗೆ]] ಭೇಟಿ ನೀಡಿದಾಗ, [[ಗಂಟಲಮಾರಿ|ಡಿಫ್ತೀರಿಯಾಗೆ]] ತುತ್ತಾಗಿ, ಹಠಾತ್ ಮರಣಕ್ಕೆ ಒಳಗಾದರು. ಕೇವಲ ೧೩ ವರ್ಷಗಳ ಕಾಲ ನಡೆದ ಭರವಸೆಯ ಆಳ್ವಿಕೆ ಹೀಗೆ ಥಟ್ಟನೆ ಮೊಟಕುಗೊಂಡಿತು. ಅವರು ಕೇವಲ ೩೨ ವರ್ಷ ವಯಸ್ಸಿನವರಾಗಿದ್ದರೂ ಈಗಾಗಲೇ ಅತ್ಯುತ್ತಮ ನಾಯಕರಾಗಿ ತಮ್ಮ ಗುರುತು ಬಿಟ್ಟಿದ್ದರು. ರಾಜಕುಮಾರ ಕೃಷ್ಣರಾಜೇಂದ್ರ ಒಡೆಯರ್ IV ಇನ್ನೂ ಚಿಕ್ಕ ವಯಸ್ಸಿನವರಾಗಿದ್ದರಿಂದ ಅವರ ಸಾವು ಇದ್ದಕ್ಕಿದ್ದಂತೆ ಶೂನ್ಯತೆಯನ್ನು ಸೃಷ್ಟಿಸಿತು. ಅನಿರೀಕ್ಷಿತ ದುರಂತವನ್ನು [[ಭಾರತ|ಭಾರತದಾದ್ಯಂತ]] ದೊಡ್ಡ ರಾಷ್ಟ್ರೀಯ ದೌರ್ಭಾಗ್ಯವೆಂದು ಪರಿಗಣಿಸಲಾಯಿತು ಮತ್ತು ಬ್ರಿಟಿಷ್ ಸರ್ಕಾರವು ಸಾಮ್ರಾಜ್ಯಶಾಹಿ ನಷ್ಟವೆಂದು ಖಂಡಿಸಿತು. ರಾಜಮನೆತನವು ಬಹಳ ದುಃಖದಲ್ಲಿ ಮುಳುಗಿತು ಮತ್ತು ನಾಗರಿಕರು ಅನಾಥರಾದರು. ಮಹಾರಜರ ನಿಲುವು ಹಾಗಿತ್ತು. ಮಹಾರಾಣಿ ಕೆಂಪನಂಜಮ್ಮಣ್ಣಿಯವರ ಮೇಲೆ ಹೊರೆ ಬಿದ್ದಿತು. ಇತಿಹಾಸವು ಅವರಿಗೆ ಹೊಸ ಸವಾಲನ್ನು ಒಡ್ಡಿತು: ಮೈಸೂರು ನಗರವನ್ನು ತೀವ್ರ ಬುಬೊನಿಕ್ ಪ್ಲೇಗ್ ಹೊಡೆದು ಜನಸಂಖ್ಯೆಯನ್ನು ಅರ್ಧಕ್ಕೆ ಇಳಿಸಿತು. ಅಂತಹ ಸಂದರ್ಭಗಳಲ್ಲಿ, ಅವರು ರಾಣಿ-ರಾಜಪ್ರತಿನಿಧಿಯಾಗಿ ನಾಮನಿರ್ದೇಶನಗೊಂಡರು, ಅವರು ೧೮೯೫ ರಿಂದ ೧೯೦೨ ರವರೆಗೆ ಸುಮಾರು ಎಂಟು ಕಠಿಣ ವರ್ಷಗಳ ಕಾಲ ಈ ಹುದ್ದೆಯನ್ನು ಹೊಂದಿದ್ದರು ಮತ್ತು ಜನರಿಗೆ ಅತ್ಯಂತ ಶ್ರದ್ಧೆ, ಘನತೆ, ಭಕ್ತಿ, ಶಿಸ್ತು ಮತ್ತು ವಿಭಿನ್ನತೆಯಿಂದ ಸೇವೆ ಸಲ್ಲಿಸಿದರು. ಅವರು ಕೋಟೆಯನ್ನು ಹಿಡಿದಿಟ್ಟುಕೊಳ್ಳುವ ಅಸಾಧಾರಣ ವಿಧಾನಕ್ಕಾಗಿ ಎಲ್ಲರಿ೦ದಲೂ ಗೌರವವನ್ನು ಗಳಿಸಿದರು. ಆ ಸಮಯದಲ್ಲಿ ಸರ್ [[ಶೇಷಾದ್ರಿ ಅಯ್ಯರ್|ಕೆ. ಶೇಷಾದ್ರಿ ಅಯ್ಯರ್]] ದಿವಾನರಾಗಿ ಮತ್ತು ಸರ್ ಟಿ.ಆರ್.ಎ ತುಂಬು ಚೆಟ್ಟಿ ಮಾಜಿ ಮುಖ್ಯ ನ್ಯಾಯಾಧೀಶರು, ರೀಜೆನ್ಸಿ ಕೌನ್ಸಿಲ್‌ನ ಹಿರಿಯ ಸದಸ್ಯರಾಗಿದ್ದರು. ಅವರು ಅನೇಕ ಬಾರಿ ದಿವಾನರಾಗಿ ಸೇವೆ ಸಲ್ಲಿಸಿದ್ದರು ಮತ್ತು ನಂತರ ಅವರ ಸಹೋದರ ಸರ್ ಎಂ. ಕಾಂತರಾಜ್ ಅರಸ್ (ನಂತರ ದಿವಾನ್) ರಾಣಿಯವರ ಖಾಸಗಿ ಕಾರ್ಯದರ್ಶಿಯಾಗಿದ್ದರು. ಅವರು ಮೈಸೂರನ್ನು ಕುಸಿತದಿಂದ ಚೇತರಿಸಿಕೊಳ್ಳಲು ಸಹಾಯ ಮಾಡಿದರು. ಅವರ ದಕ್ಷ ಆಡಳಿತದಿಂದ ಎಲ್ಲಾ ಕ್ಷೇತ್ರಗಳು ಪ್ರಗತಿ ಸಾಧಿಸಿದವು. ಕಾವೇರಿ ನದಿಯಿಂದ ವಿದ್ಯುತ್ ಉತ್ಪಾದನೆ, ಭಾರತೀಯ ವಿಜ್ಞಾನ ಸಂಸ್ಥೆಗೆ ಉತ್ತೇಜನ, ಮಾರಿ ಕಣವೆ ಕಣಿವೆ ಆನಿಕಟ್ (ವಾಣಿ ವಿಲಾಸ ಸಾಗರ), [[ಮೈಸೂರು ಅರಮನೆ|ಹೊಸ ಅರಮನೆ]] ನಿರ್ಮಾಣ, [[ಮೈಸೂರು|ಮೈಸೂರಿನಲ್ಲಿ]] ಹೊಸ ಸ್ಥಳಗಳ ವಿಸ್ತರಣೆ, ಪೈಪ್‌ಗಳ ಮೂಲಕ ನೀರು ಸರಬರಾಜು ಮತ್ತು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಂಕುಸ್ಥಾಪನೆ ಇವರ ಕಾರ್ಯಾಗಾರಕ್ಕೆ ಸಾಕ್ಷಿಯಾಗಿದೆ. {{Quote box |quote = …there are three jewels in Mysore's history, who have struggled for the country's good. Maharani Lakshamanni, Maharani Sitavilasa Sannidhana, and Maharani Vani Vilasa Sannidhana [Kempa Nanjammani]. She was not only a mother to Krishnara Wadiyar, but also to all the citizens. For the contributions they have made, their names deserve to be written in golden letters… |author = Prof. Rao Bahadur R Narasimhachar |source = |width = 50% |align = right |quoted = 1 }}   ಮಹಾರಾಣಿ ಕೆಂಪನಂಜಮ್ಮಣ್ಣಿ ಅವರು ಮಹಿಳಾ ಶಿಕ್ಷಣದಲ್ಲಿ ಅಪಾರ ನಂಬಿಕೆ ಹೊಂದಿದ್ದರು ಮತ್ತು ಅವರ ಆಶ್ರಯದಲ್ಲಿದ್ದ ಮಹಾರಾಣಿ ಕಾಲೇಜು ಎಲ್ಲರ ಗಮನ ಸೆಳೆಯಿತು. ಅವರು [[ಹಿಂದೂ ಧರ್ಮ|ಹಿಂದೂ ಧರ್ಮದ]] ಕಟ್ಟಾ ಅನುಯಾಯಿಯಾಗಿದ್ದರು, ಆದರೆ ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತಿದ್ದರು. === ನಿವೃತ್ತಿ ಮತ್ತು ಕೊನೆಯ ದಿನಗಳು === ಕೃಷ್ಣರಾಜೇಂದ್ರ ಒಡೆಯರ್ IV ವಯಸ್ಸಿಗೆ ಬಂದಾಗ, ಅವರು ನಿವೃತ್ತರಾಗುವ ಸಮಯ ಬ೦ದಿತು. ೮ ಆಗಸ್ಟ್ ೧೯೦೨ ರಂದು, ಕೃಷ್ಣರಾಜೇಂದ್ರ ಒಡೆಯರ್ ಅವರು ಸಿಂಹಾಸನವನ್ನು ಏರಿದರು, ಇದು ಸ್ಮರಣೀಯ ರಾಜಪ್ರಭುತ್ವದ ಅಂತ್ಯ ಮತ್ತು ಮೈಸೂರಿನ ಸುವರ್ಣ ಯುಗದ ಪ್ರಾರಂಭವಾಯಿತು. ಈ ಯುಗವು 'ರಾಮರಾಜ್ಯ' ಎಂದು ಕರೆಯಲ್ಪಟ್ಟಿತು. ಬ್ರಿಟಿಷ್ ಸರ್ಕಾರವು ಆಕೆಗೆ CI ಪ್ರಶಸ್ತಿಯನ್ನು ನೀಡಿತು. ಸ್ವಲ್ಪ ಸಮಯದ ಅನಾರೋಗ್ಯದ ನಂತರ, ಅವರು ೭ ಜುಲೈ ೧೯೩೪ ರ ಮಧ್ಯರಾತ್ರಿ, [[ಬೆಂಗಳೂರು|ಬೆಂಗಳೂರಿನಲ್ಲಿ]] ನಿಧನರಾದರು. <ref>{{Cite news|url=https://news.google.com/newspapers?id=sao-AAAAIBAJ&sjid=EkwMAAAAIBAJ&pg=2100%2C1932427|title=Queen Mother of Mysore Dead|date=9 July 1934|work=The Indian Express|access-date=8 May 2017}}</ref> == ಪರಂಪರೆ == ಹಳೆಯ ಮೈಸೂರು ಪ್ರದೇಶದಲ್ಲಿ 'ವಾಣಿ ವಿಲಾಸ' ಎಂಬ ಪೂರ್ವಪ್ರತ್ಯಯದೊಂದಿಗೆ ಅನೇಕ ಸೌಧಗಳಿವೆ, ವಾಟರ್ ವರ್ಕ್ಸ್ (ವಾಣಿ ವಿಲಾಸ ಸಾಗರ ಅಣೆಕಟ್ಟೆ), ಹೆರಿಗೆ ಆಸ್ಪತ್ರೆ, ಬಾಲಕಿಯರ ಪ್ರೌಢಶಾಲೆ ಮತ್ತು ಕಾಲೇಜು, ಸೇತುವೆ, ಲೇಡಿಸ್ ಕ್ಲಬ್ ಮತ್ತು ರಸ್ತೆ, ಇವುಗಳು ಇಂದಿಗೂ ಅವರನ್ನು ಸ್ಮರಿಸುತ್ತವೆ. == ಉಲ್ಲೇಖಗಳು == {{Reflist}} == ಬಾಹ್ಯ ಕೊಂಡಿಗಳು == * {{Cite book|url=https://archive.org/details/ABriefSketchOfTheLifeOfRajaDharmaPravinaT.R.A.ThumbooChetty|title=A Brief Sketch of the Life of T. R. A. Thumboo Chetty, C.I.E, Formerly Chief Judge and Officiating Dewan of Mysore.|last=Royaloo Chetty|first=T.|publisher=Hoe & Co.Madras|year=1909}} [[ವರ್ಗ:೧೮೬೬ ಜನನ]] 7lmstknnagg44mlna0lsg9ma1bmmdhl ಸದಸ್ಯರ ಚರ್ಚೆಪುಟ:BALAJI Y S 3 144189 1111312 2022-08-02T16:56:43Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=BALAJI Y S}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೬:೫೬, ೨ ಆಗಸ್ಟ್ ೨೦೨೨ (UTC) sv6jtitrqb5vf9otqskc1ugzqob5l9w ಸದಸ್ಯ:Akshitha achar/ನದಿ ದ್ವೀಪ 2 144190 1111316 2022-08-02T17:11:53Z Akshitha achar 75927 "[[:en:Special:Redirect/revision/1098097551|River island]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು wikitext text/x-wiki [[ಚಿತ್ರ:Sihoť,_Karlova_Ves,_Bratislava_(6).JPG|link=//upload.wikimedia.org/wikipedia/commons/thumb/3/34/Siho%C5%A5%2C_Karlova_Ves%2C_Bratislava_%286%29.JPG/220px-Siho%C5%A5%2C_Karlova_Ves%2C_Bratislava_%286%29.JPG|thumb| [[ಸ್ಲೊವಾಕಿಯ|ಸ್ಲೋವಾಕಿಯಾದ]] [[ಬ್ರಾಟಿಸ್ಲಾವಾ]], ಸಿಹೋದಲ್ಲಿ ಒಂದು ಸಣ್ಣ, ಗ್ರಹಿಸುವ, ನದಿ ದ್ವೀಪ]] [[ಚಿತ್ರ:Insula_Csepel_2.png|link=//upload.wikimedia.org/wikipedia/commons/thumb/8/82/Insula_Csepel_2.png/220px-Insula_Csepel_2.png|thumb| [[ಬುಡಾಪೆಸ್ಟ್]] ನಗರ ಕೇಂದ್ರದ ದಕ್ಷಿಣದಲ್ಲಿರುವ [[ಹಂಗರಿ|ಹಂಗೇರಿಯ]] ಸೆಪೆಲ್ ದ್ವೀಪದ ಉಪಗ್ರಹ ಚಿತ್ರ]] '''ನದಿ ದ್ವೀಪವು''' [[ನದಿ]] ನೀರಿನಿಂದ ಸುತ್ತುವರಿದ ಯಾವುದೇ ತೆರೆದ ಭೂಮಿಯಾಗಿದೆ. ಸರಿಯಾಗಿ ವ್ಯಾಖ್ಯಾನಿಸಿದರೆ ಇದು ಕಾಲೋಚಿತವಾಗಿ ಬದಲಾಗುವ ಹರಿವಿನ ನಡುವಿನ ಷೋಲ್‌ಗಳನ್ನು ಹೊರತುಪಡಿಸುತ್ತದೆ ಮತ್ತು ಡೆಲ್ಟಾಗಳಂತಹ ಅರೆ-ಕರಾವಳಿ ದ್ವೀಪಗಳನ್ನು ಹೊರತುಪಡಿಸಬಹುದು. ಈ ದ್ವೀಪಗಳು ನದಿಯ ಹಾದಿಯಲ್ಲಿನ ಬದಲಾವಣೆಗಳಿಂದ ಉಂಟಾಗುತ್ತವೆ. ಅಂತಹ ಬದಲಾವಣೆಗಳು ಉಪನದಿಯೊಂದಿಗಿನ ಪರಸ್ಪರ ಕ್ರಿಯೆಗಳಿಂದ ಉಂಟಾಗಬಹುದು ಅಥವಾ ನೈಸರ್ಗಿಕ ಕಟ್ ಮತ್ತು ಮೆಂಡರ್ ಅನ್ನು ರೂಪಿಸುವ ನಿಕ್ಷೇಪ ಮತ್ತು/ಅಥವಾ [[ಕ್ಷರಣ/ಸವೆತ|ಸವೆತದ]] ವಿರುದ್ಧವಾದ ಫ್ಲೂವಿಯಲ್ ಕ್ರಿಯೆಗಳಿಂದ ಉಂಟಾಗಬಹುದು. ನೆಸೆಂಟ್ ಸಸ್ಯವರ್ಗ-ಮುಕ್ತ ಬೂಟುಗಳು ಮತ್ತು ಮಣ್ಣಿನ ಚಪ್ಪಟೆಗಳು ಶೇಖರಣೆಯ ಮೂಲಕ ಅಂತಹ ದ್ವೀಪಗಳಲ್ಲಿ ಚದುರಿಹೋಗಬಹುದು ಅಥವಾ ಸ್ಥಳಾಂತರಗೊಳ್ಳಬಹುದು ಅಥವಾ ನಿರ್ಮಿಸಬಹುದು; ಪ್ರಕ್ರಿಯೆಯು ಕೃತಕ ಬಲವರ್ಧನೆ ಅಥವಾ ನೈಸರ್ಗಿಕ ಅಂಶಗಳಾದ [[ಜೊಂಡು|ರೀಡ್ಸ್]], ಪಾಮ್ಸ್, [[ನಿತ್ಯಹರಿದ್ವರ್ಣ|ನಿತ್ಯಹರಿದ್ವರ್ಣ ಮರಗಳು]] ಅಥವಾ ವಿಲೋಗಳ ಮೂಲಕ ಸಹಾಯ ಮಾಡಬಹುದು, ಅದು ಅಡೆತಡೆಗಳು ಅಥವಾ ಸವೆತದ ತಡೆಗೋಡೆಗಳಾಗಿ ಕಾರ್ಯನಿರ್ವಹಿಸುತ್ತದೆ, ಇದರಿಂದಾಗಿ ನೀರು ಅವುಗಳ ಸುತ್ತಲೂ ಹರಿಯುತ್ತದೆ. ದ್ವೀಪಗಳು ಚಿಕ್ಕದಾಗಿರಬಹುದು ಅಥವಾ ದೊಡ್ಡದಾಗಿರಬಹುದು, ಅನೇಕ ಚದರ ಕಿಲೋಮೀಟರ್‌ಗಳನ್ನು ಒಳಗೊಂಡಿದೆ, ಇವುಗಳ ಉದಾಹರಣೆಗಳನ್ನು ಕೆಳಗೆ ನೀಡಲಾಗಿದೆ. == ಪ್ರಾದೇಶಿಕ ನಾಮಕರಣ == " '''ಟೌಹೆಡ್''' " ಎಂಬ ಪದವು ಐಲೆಟ್ (ಸಣ್ಣ ದ್ವೀಪ) ಅಥವಾ ನದಿಯೊಳಗಿನ ಶೋಲ್ ಅನ್ನು ಸೂಚಿಸುತ್ತದೆ (ಹೆಚ್ಚಾಗಿ [[ಮಿಸ್ಸಿಸಿಪ್ಪಿ ನದಿ|ಮಿಸ್ಸಿಸ್ಸಿಪ್ಪಿ ನದಿ]] ) ಮರಗಳ ಗುಂಪು ಅಥವಾ ದಟ್ಟಣೆಯನ್ನು ಹೊಂದಿದೆ ಮತ್ತು ಇದನ್ನು ಹೆಚ್ಚಾಗಿ ಮಧ್ಯಪಶ್ಚಿಮ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಬಳಸಲಾಗುತ್ತದೆ. ಅನೇಕ ನದಿಗಳು, ಸಾಕಷ್ಟು ವಿಶಾಲವಾಗಿದ್ದರೆ, ಗಣನೀಯವಾಗಿ ದೊಡ್ಡ ದ್ವೀಪಗಳನ್ನು ಹೊಂದಬಹುದು. "ಟೌಹೆಡ್" ಎಂಬ ಪದವನ್ನು [[ಮಾರ್ಕ್ ಟ್ವೇನ್|ಮಾರ್ಕ್ ಟ್ವೈನ್]] ಅವರ ''ಅಡ್ವೆಂಚರ್ಸ್ ಆಫ್ ಹಕಲ್‌ಬೆರಿ ಫಿನ್‌ನಿಂದ'' ಜನಪ್ರಿಯಗೊಳಿಸಲಾಯಿತು. ಇಂಗ್ಲೆಂಡ್‌ನಲ್ಲಿ, ಥೇಮ್ಸ್‌ನಲ್ಲಿರುವ ನದಿ ದ್ವೀಪವನ್ನು " ಐಟ್ " (ಅಥವಾ "ಇಯೋಟ್") ಎಂದು ಉಲ್ಲೇಖಿಸಲಾಗುತ್ತದೆ. == ಅತಿ ದೊಡ್ಡ ಮತ್ತು ಚಿಕ್ಕದು == [[ಚಿತ್ರ:FridayIsle01.JPG|link=//upload.wikimedia.org/wikipedia/commons/thumb/e/e1/FridayIsle01.JPG/220px-FridayIsle01.JPG|thumb| ಶುಕ್ರವಾರ ದ್ವೀಪವು ಘನ-ಅಡಿಪಾಯದ [[ಮನೆ|ಮನೆಯನ್ನು]] ಹೊಂದಿರುವ ಅತ್ಯಂತ ಚಿಕ್ಕ ದ್ವೀಪಕ್ಕೆ ಉದಾಹರಣೆಯಾಗಿದೆ.]] [[ಮಾಜುಲಿ|ಮಜುಲಿ]], ಭಾರತದ [[ಬ್ರಹ್ಮಪುತ್ರ|ಬ್ರಹ್ಮಪುತ್ರ ನದಿಯಲ್ಲಿ]], ನದಿಯ ಎರಡು ದಡಗಳ ನಡುವಿನ ಕರಾವಳಿಯಲ್ಲದ ಭೂಪ್ರದೇಶವಾಗಿದೆ, ಇದು ''ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಿಂದ'' ವಿಶ್ವದ ಅತಿದೊಡ್ಡ ಜನವಸತಿ ನದಿ ದ್ವೀಪವೆಂದು ಗುರುತಿಸಲ್ಪಟ್ಟಿದೆ, ೮೮೦ ಚದರ ಕಿಲೋಮೀಟರ್( ೩೪೦ ಚದರ ಮೀಟರ್) . <ref>{{Cite web|url=http://www.guinnessworldrecords.com/world-records/largest-river-island-|title=Largest river island|last=Majuli|first=River Island|website=Guinness World Records|access-date=6 September 2016}}</ref> ಮಧ್ಯ ಬ್ರೆಜಿಲ್‌ನ ಟೊಕಾಂಟಿನ್ಸ್‌ನಲ್ಲಿರುವ ಮತ್ತೊಂದು ದೊಡ್ಡ ಕರಾವಳಿಯಲ್ಲದ ಭೂಪ್ರದೇಶವಾದ ಬನಾನಲ್ ದ್ವೀಪವನ್ನು ''ಬ್ರಿಟಾನಿಕಾ'' ಉಲ್ಲೇಖಿಸುತ್ತದೆ, ಇದು ಅರಗುವಾಯಾ ನದಿಯನ್ನು ೩೨೦ ಕಿಮೀ (೨೦೦-ಮೈಲಿ) ಉದ್ದದ ನೀರಿನಲ್ಲಿ ಎರಡು ಶಾಖೆಗಳಾಗಿ ವಿಭಜಿಸುತ್ತದೆ, ಬದಲಿಗೆ ವಿಶ್ವದ ಅತಿದೊಡ್ಡ ನದಿ ದ್ವೀಪವಾಗಿದೆ., ೧೯,೧೬೨ ಚದರ ಕಿಮೀ(೭೩೯೮ ಚದರ ಮೀಟರ್) . <ref>{{Cite web|url=http://www.britannica.com/place/Bananal-Island|title=Bananal Island|last=Ilha do Bananal|first=River Island|website=Brittanica|access-date=5 August 2020}}</ref> ಆದಾಗ್ಯೂ, ಬನಾನಲ್ ದ್ವೀಪವನ್ನು ಕೆಲವು ಭೂವಿಜ್ಞಾನಿಗಳು ನದಿಯ ದ್ವೀಪವೆಂದು ಪರಿಗಣಿಸುವುದಿಲ್ಲ, ಏಕೆಂದರೆ ಅವರು ಅರಗುಯಾ ನದಿಯನ್ನು ಎರಡು ವಿತರಣಾ ನದಿಗಳನ್ನು ರೂಪಿಸುತ್ತಾರೆ ಮತ್ತು ಬನಾನಲ್ ದ್ವೀಪವು ಈ ಎರಡು ವಿತರಿಸಿದ ನದಿಗಳ ನಡುವಿನ ಭೂಪ್ರದೇಶವಾಗಿದೆ. ಮಜುಲಿಯನ್ನು ಅತಿದೊಡ್ಡ ನದಿ ದ್ವೀಪವೆಂದು ಪರಿಗಣಿಸಲು ಇದೇ ಕಾರಣ. ಆದರೂ, ಬನಾನಲ್ ದ್ವೀಪವು ಯಾವುದೇ ಹಂತದಲ್ಲಿ ಮುಖ್ಯ ಭೂಭಾಗವನ್ನು ಮುಟ್ಟುವುದಿಲ್ಲ. ಹೀಗಾಗಿ ಗೊಂದಲ ಹಾಗೆಯೇ ಉಳಿದಿದೆ. ಉಮಾನಂದ ದ್ವೀಪ, ೦.೦೨ ಚದರ ಕಿಮೀ(೦.೦೦೭೭ ಚದರ ಮೀ), ಸ್ಥಿರವಾದ ವಾಸಸ್ಥಳಗಳೊಂದಿಗೆ ಚಿಕ್ಕದಾದ ಶಾಶ್ವತವಾಗಿ ವಾಸಿಸುವ ನದಿ ದ್ವೀಪ ಅಥವಾ ಐಲೆಟ್ ಎಂದು ಸ್ಪರ್ಧಿಗಳಲ್ಲಿ ಒಂದಾಗಿದೆ. ಉಮಾನಂದ ಕೂಡ [[ಬ್ರಹ್ಮಪುತ್ರ|ಬ್ರಹ್ಮಪುತ್ರ ನದಿಯಲ್ಲಿ]] ನೆಲೆಸಿದೆ. ಅಮೆಜಾನ್ ಜಲಾನಯನ ಪ್ರದೇಶ ಮತ್ತು [[ಬಾಂಗ್ಲಾದೇಶ|ಬಾಂಗ್ಲಾದೇಶದಲ್ಲಿ]] ಉಮಾನಂದ ಅಥವಾ ಚಿಕ್ಕದಾದ, ವಾಸಿಸುವ ಅನೇಕವುಗಳು ಅಸ್ತಿತ್ವದಲ್ಲಿವೆ.{{Fact|date=April 2020}} ಉಮಾನಂದಕ್ಕೆ ಹೋಲಿಸಬಹುದಾದ ಗಾತ್ರದ ಮತ್ತೊಂದು ದ್ವೀಪ, ಯು.ಎಸ್. ರಾಜ್ಯದ [[ವೆಸ್ಟ್ ವರ್ಜೀನಿಯ|ಪಶ್ಚಿಮ ವರ್ಜೀನಿಯಾದ]] ಗಯಾಂಡೊಟ್ಟೆ ನದಿಯಲ್ಲಿರುವ ಹ್ಯಾಟ್‌ಫೀಲ್ಡ್ ದ್ವೀಪವು ಯಾವುದೇ ಶಾಶ್ವತ ಜನಸಂಖ್ಯೆಯನ್ನು ಹೊಂದಿಲ್ಲ, ಆದರೆ ಹಲವಾರು ಶಾಶ್ವತ ಕಟ್ಟಡಗಳನ್ನು ಹೊಂದಿದೆ, ಅವುಗಳೆಂದರೆ ಲೋಗನ್ ನಗರಕ್ಕೆ ಸೇವೆ ಸಲ್ಲಿಸುತ್ತಿರುವ ಕೆ-೧೨ ಶಾಲೆಗಳು ಮತ್ತು ಅದರ ಸುತ್ತಮುತ್ತಲಿನ ಪ್ರದೇಶ ಮತ್ತು ಲೋಗನ್ ಕೌಂಟಿ ಸಾರ್ವಜನಿಕ ಗ್ರಂಥಾಲಯದ ಮುಖ್ಯ ಶಾಖೆ. <ref>{{Cite encyclopedia|url=https://www.wvencyclopedia.org/articles/281|title=Hatfield Island|encyclopedia=The West Virginia Encyclopedia|first=Robert Y.|last=Spence|date=February 21, 2012|accessdate=June 12, 2020}}</ref> ಥೇಮ್ಸ್ ಮತ್ತು ಸೀನ್‌ನಂತಹ ಕಾಲುವೆಯ ನದಿಗಳಲ್ಲಿ ಶಾಶ್ವತ ವಸ್ತುಗಳಿಂದ ನಿರ್ಮಿಸಲಾದ ಮನೆಗಳನ್ನು ಒಳಗೊಂಡಿರುವ ಒಂದು-ಮನೆ ದ್ವೀಪಗಳು ಅಸ್ತಿತ್ವದಲ್ಲಿವೆ. ಕಾಲುವೆಗಳು ದ್ವೀಪಗಳ ಸವೆತವನ್ನು ಕಡಿಮೆ ಮಾಡುತ್ತದೆ ಮತ್ತು ನಿರ್ದಿಷ್ಟವಾಗಿ ಬ್ಯಾರೇಜ್‌ಗಳ ಮೂಲಕ ನೀರಿನ ಗಣನೀಯ "ತಲೆ"ಗಳನ್ನು ನಿರ್ವಹಿಸುವ ಮೂಲಕ ಫ್ಲ್ಯಾಶ್ ಪ್ರವಾಹದ ಎತ್ತರವನ್ನು ಮಿತಿಗೊಳಿಸುತ್ತದೆ.{{Fact|date=April 2020}} ನದಿ ಕಾಲುವೆಗಳಿಂದ ಸುಧಾರಿಸಿದ ಒನ್-ಹೋಮ್ ದ್ವೀಪಗಳಲ್ಲಿ ಮಂಕಿ, ಶುಕ್ರವಾರ, ಹೋಲ್ಮ್ ಮತ್ತು ಡಿ'ಓಯ್ಲಿ ಕಾರ್ಟೆ ದ್ವೀಪಗಳು ಸೇರಿವೆ. == ನದಿ ದ್ವೀಪಗಳ ಪಟ್ಟಿ == === ಪ್ರದೇಶದ ಪ್ರಕಾರ ನದಿ ದ್ವೀಪಗಳು ===   {| class="wikitable sortable" ! width="150pt" |Name ! data-sort-type="number" width="50pt" |Area<br /><br />(km²) ! width="150pt" |Country ! width="250pt" |River |- |Marajó |40,100 |[[ಬ್ರೆಜಿಲ್|Brazil]] |[[ಅಮೆಜಾನ್|Amazon River]] / Pará River |- |Bananal Island |19,162 |[[ಬ್ರೆಜಿಲ್|Brazil]] |Araguaia River |- |Riverine Plain, Moulamein, Coleambally, Hay, Balranald. |18,000 |[[ಆಸ್ಟ್ರೇಲಿಯ|Australia]] |Formed by the Billabong, Edward and Murrumbidgee river systems in NSW. |- |Tupinambarana |11,850 |[[ಬ್ರೆಜಿಲ್|Brazil]] |[[ಅಮೆಜಾನ್|Amazon River]] |- |Bahr al Jabal Island |7,929 |South Sudan |Bahr al Jabal Bahr el Zeraf |- |[[ಹಾಲೆಂಡ್‌ (Holland)|Holland]]/Utrecht |7,361 |[[ನೆದರ್‍ಲ್ಯಾಂಡ್ಸ್|Netherlands]] |Rhine River IJssel River |- |Ilha Grande de Gurupá |4,864 |[[ಬ್ರೆಜಿಲ್|Brazil]] |[[ಅಮೆಜಾನ್|Amazon River]] |- |Margarita Island |2,832<ref>{{Cite web|url=http://www.imeditores.com/banocc/rio/cap6.htm|title=Río Grande de la Magdalena - Colección Ecológica del Banco|access-date=3 January 2015}}</ref> |[[ಕೊಲೊಂಬಿಯ|Colombia]] |Magdalena River |- |Uarini Island |2,339 |[[ಬ್ರೆಜಿಲ್|Brazil]] |Uarini River, [[ಅಮೆಜಾನ್|Amazon River]] |- |Boven Digul |2,171 |[[ಇಂಡೋನೇಷ್ಯಾ|Indonesia]] |Digul River, Kawaga River |- |Richards Island |2,165 |[[ಕೆನಡಾ|Canada]] |Mackenzie River |- |Krasnoslobodsk |2,002 |[[ರಷ್ಯಾ|Russia]] |[[ವೋಲ್ಗಾ ನದಿ|Volga River]], Akhtuba River |- |Veľký Žitný ostrov |1,885.2<ref>{{Cite web|url=http://www.zitnyostrov.estranky.cz/stranka/poloha|title=Žitný ostrov|access-date=3 January 2015}}</ref> |[[ಸ್ಲೊವಾಕಿಯ|Slovakia]] |[[ಡ್ಯಾನ್ಯೂಬ್‌|Danube]], Little Danube |- |Hatiya Island |1,508.23 |[[ಬಾಂಗ್ಲಾದೇಶ|Bangladesh]] |Meghna River |- |Letea Island |1,480 |[[ರೊಮಾನಿಯ|Romania]] |[[ಡ್ಯಾನ್ಯೂಬ್‌|Danube]] |- |Camargue |1,453 |[[ಫ್ರಾನ್ಸ್|France]] |Grand Rhone, Petit Rhone |- |Bhola Island |1,441 |[[ಬಾಂಗ್ಲಾದೇಶ|Bangladesh]] |Meghna River |- |Chongming Island |1,267<ref>{{Cite web|url=http://www.shanghai.gov.cn/nw2/nw2314/nw2318/nw2376/nw2403/u8aw856.html|title=崇明县|last=|first=|website=www.shanghai.gov.cn}}</ref> |[[ಚೀನಿ ಜನರ ಗಣರಾಜ್ಯ|China]] |Yangtze River |- |Ile à Morfil |1,250 |[[ಸೆನೆಗಲ್|Senegal]] |Senegal River |- |Zhongshan Island |1,055.42 |[[ಚೀನಿ ಜನರ ಗಣರಾಜ್ಯ|China]] |Pearl River |- |Dibru Saikhowa |765 |[[ಭಾರತ|India]] |[[ಬ್ರಹ್ಮಪುತ್ರ|Brahmaputra River]] |- |Sandwip Island |762.42 |[[ಬಾಂಗ್ಲಾದೇಶ|Bangladesh]] |Meghna River |- |Great Brăila Island |720.2 |[[ರೊಮಾನಿಯ|Romania]] |[[ಡ್ಯಾನ್ಯೂಬ್‌|Danube]] |- |[[ಮಾಜುಲಿ|Majuli]] |553 |[[ಭಾರತ|India]] |[[ಬ್ರಹ್ಮಪುತ್ರ|Brahmaputra River]] |- |Sumba Island |500<ref name="worldislandinfo.com">{{Cite web|url=http://www.worldislandinfo.com/COUNTRYV2.htm|title=Largest Islands of Countries|access-date=3 January 2015}}</ref> |[[ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ|Democratic Republic of Congo]] |[[ಕಾಂಗೊ ನದಿ|Congo River]] |- |Montreal |499 |[[ಕೆನಡಾ|Canada]] |St. Lawrence River, Ottawa River |- |Szigetköz |375 |[[ಹಂಗರಿ|Hungary]], [[ಸ್ಲೊವಾಕಿಯ|Slovakia]] |[[ಡ್ಯಾನ್ಯೂಬ್‌|Danube]] |- |Manpura Island |373 |[[ಬಾಂಗ್ಲಾದೇಶ|Bangladesh]] |Meghna |- |Inhacamba |340 |[[ಮೊಜಾಂಬಿಕ್|Mozambique]] |Zambezi |- |Hoeksche Waard |323.74 |[[ನೆದರ್‍ಲ್ಯಾಂಡ್ಸ್|Netherlands]] |Oude Maas, Nieuwe Maas |- |Yangzhong Island |320 |[[ಚೀನಿ ಜನರ ಗಣರಾಜ್ಯ|China]] |Yangtze River |- |Csepel Island |257 |[[ಹಂಗರಿ|Hungary]] |[[ಡ್ಯಾನ್ಯೂಬ್‌|Danube]] |- |Jésus Island |242 |[[ಕೆನಡಾ|Canada]] |Rivière des Mille Îles, Rivière des Prairies |- |Voorne-Putten |220 |[[ನೆದರ್‍ಲ್ಯಾಂಡ್ಸ್|Netherlands]] |Oude Maas, Nieuwe Maas |- |Hisingen |199 |[[ಸ್ವೀಡನ್|Sweden]] |Göta älv |- |Mosqueiro |191 |[[ಬ್ರೆಜಿಲ್|Brazil]] |[[ಅಮೆಜಾನ್|Amazon River]] |- |Mbamou Island |180 |[[ಕಾಂಗೋ ಗಣರಾಜ್ಯ|Republic of the Congo]] |[[ಕಾಂಗೊ ನದಿ|Congo River]] |- |Don Khong |144 |[[ಲಾವೋಸ್|Laos]] |Mekong |- |Roberts Island |133<ref name=":0">{{Cite web|url=http://www.baydeltalive.com/assets/application/pdf/01_Appendix_C_-_Wee_Report_May_2008__maps.pdf|title=SUMMARY REPORT ROBERTS ISLAND AND UNION ISLAND RIPARIAN WATER RIGHTS INVESTIGATION, SAN JOAQUIN COUNTY, CA, JUNE 2008}}</ref> |[[ಅಮೇರಿಕ ಸಂಯುಕ್ತ ಸಂಸ್ಥಾನ|United States]] |San Joaquin River |- |Union Island |130<ref name=":0" /> |[[ಅಮೇರಿಕ ಸಂಯುಕ್ತ ಸಂಸ್ಥಾನ|United States]] |San Joaquin River |- |Davis Island |120 |[[ಅಮೇರಿಕ ಸಂಯುಕ್ತ ಸಂಸ್ಥಾನ|United States]] |[[ಮಿಸ್ಸಿಸಿಪ್ಪಿ ನದಿ|Mississippi River]] |- |Taiama Island |115.55 |[[ಬ್ರೆಜಿಲ್|Brazil]] |Paraguay River |- |Lulu Island |112.4 |[[ಕೆನಡಾ|Canada]] |Fraser River |- |Sarpinskiy Island |110 |[[ರಷ್ಯಾ|Russia]] |[[ವೋಲ್ಗಾ ನದಿ|Volga River]] |- |Sauvie Island |105 |[[ಅಮೇರಿಕ ಸಂಯುಕ್ತ ಸಂಸ್ಥಾನ|United States]] |Columbia River |- |Dordrecht Island |79.53 |[[ನೆದರ್‍ಲ್ಯಾಂಡ್ಸ್|Netherlands]] |Oude Maas, Hollands Diep |- |[[ಶ್ರೀರಂಗಂ|Srirangam]] |74.4 |[[ಭಾರತ|India]] |[[ಕಾವೇರಿ ನದಿ|Kaveri]] |- |Grand Island |73.8 |[[ಅಮೇರಿಕ ಸಂಯುಕ್ತ ಸಂಸ್ಥಾನ|United States]] |Niagara River |- |Rangitata Island |~65 |[[ನ್ಯೂ ಜೀಲ್ಯಾಂಡ್|New Zealand]] |Rangitata River{{Efn|Due to redirecting of water from the Rangitata River, the river's southern distributary channel is now dry except after heavy rain or snow melt. As such, Rangitata Island is usually connected to the South Island mainland.}} |- |Ostrvo |60 |[[ಸೆರ್ಬಿಯ|Serbia]] |[[ಡ್ಯಾನ್ಯೂಬ್‌|Danube]] |- |Hogg Island |59 |[[ಗಯಾನ|Guyana]] |Essequibo River |- |[[ಮ್ಯಾನ್ಹ್ಯಾಟನ್‌|Manhattan Island]] |59 |[[ಅಮೇರಿಕ ಸಂಯುಕ್ತ ಸಂಸ್ಥಾನ|United States]] |Hudson River/East River/Harlem Creek |- |Hengsha Island |55.74 |[[ಚೀನಿ ಜನರ ಗಣರಾಜ್ಯ|China]] |Yangtze River |- |Rusnė Island |45 |[[ಲಿಥುವೇನಿಯ|Lithuania]] |Neman |- |Wakenaam Island |45 |[[ಗಯಾನ|Guyana]] |Essequibo River |- |Belene Island |41 |[[ಬಲ್ಗೇರಿಯ|Bulgaria]] |[[ಡ್ಯಾನ್ಯೂಬ್‌|Danube]] |- |Woodford Island |37 |[[ಆಸ್ಟ್ರೇಲಿಯ|Australia]] |Clarence River |- |Wilhelmsburg |35.3 |[[ಜರ್ಮನಿ|Germany]] |Elbe |- |- |Leguan Island |31 |[[ಗಯಾನ|Guyana]] |Essequibo River |- |Isla Teja |15 |[[ಚಿಲಿ|Chile]] |Cau-Cau River/Cruces River/Valdivia River |- |[[ಶ್ರೀರಂಗಪಟ್ಟಣ|Srirangapatna]] |13 |[[ಭಾರತ|India]] |[[ಕಾವೇರಿ ನದಿ|Kaveri]] |- |[[ಶಿವನ ಸಮುದ್ರ ಜಲಪಾತ|Shivanasamudram]] | |[[ಭಾರತ|India]] |[[ಕಾವೇರಿ ನದಿ|Kaveri]] |- |Grosse Ile |25 |[[ಅಮೇರಿಕ ಸಂಯುಕ್ತ ಸಂಸ್ಥಾನ|United States]] |Detroit River |- |Inch Clutha |~24 |[[ನ್ಯೂ ಜೀಲ್ಯಾಂಡ್|New Zealand]] |Clutha River |- |Khortytsia |23.59 |[[ಯುಕ್ರೇನ್|Ukraine]] |Dnieper River |- |Island of Šarengrad |9 |Disputed (Serbia/Croatia) |[[ಡ್ಯಾನ್ಯೂಬ್‌|Danube]] |- |Yeouido |8.4 |[[ದಕ್ಷಿಣ ಕೊರಿಯಾ|South Korea]] |Han River |- |Tatyshev |7 |[[ರಷ್ಯಾ|Russia]] |Yenisey River |- |Sedudu/Kasikili |5 |[[ಬೋಟ್ಸ್ವಾನ|Botswana]] |Cuando River |- |Hayden Island |4.4 |[[ಅಮೇರಿಕ ಸಂಯುಕ್ತ ಸಂಸ್ಥಾನ|United States]] |Willamette River |- |Nanjido |2.8 |[[ದಕ್ಷಿಣ ಕೊರಿಯಾ|South Korea]] |a branch of the Han River |- |Otdyha Island |2.5 |[[ರಷ್ಯಾ|Russia]] |Yenisey River |- |Wheeling Island |1.5 |[[ಅಮೇರಿಕ ಸಂಯುಕ್ತ ಸಂಸ್ಥಾನ|United States]] |[[ಒಹಾಯೊ ನದಿ|Ohio River]] |- |Rŭngrado |1.3 |[[ಉತ್ತರ ಕೊರಿಯಾ|North Korea]] |Taedong River |- |Yanggakdo |1.2 |[[ಉತ್ತರ ಕೊರಿಯಾ|North Korea]] |Taedong River |- |Nakanoshima |0.7 |[[ಜಪಾನ್|Japan]] |Kyū-Yodo River |- |Zhenbao Island |0.7 |[[ಚೀನಿ ಜನರ ಗಣರಾಜ್ಯ|China]] |Ussuri River |- |Bhavani Island |0.53 |[[ಭಾರತ|India]] |[[ಕೃಷ್ಣಾ ನದಿ|Krishna River]] |- |Bamseom |0.24 |[[ದಕ್ಷಿಣ ಕೊರಿಯಾ|South Korea]] |Han River |- |Île de la Cité |~0.2 |[[ಫ್ರಾನ್ಸ್|France]] |Seine |- |Nakasu |~0.2 |[[ಜಪಾನ್|Japan]] |[[:ja:那珂川 (九州)|Nakagawa River]] |- |Prince's Island Park |0.2 |[[ಕೆನಡಾ|Canada]] |Bow River |- |Island of Vukovar |0.032 |Disputed (Serbia/Croatia) |[[ಡ್ಯಾನ್ಯೂಬ್‌|Danube]] |- |Umananda Island |0.02 |[[ಭಾರತ|India]] |[[ಬ್ರಹ್ಮಪುತ್ರ|Brahmaputra River]] |- |Hatfield Island |0.17 |[[ಅಮೇರಿಕ ಸಂಯುಕ್ತ ಸಂಸ್ಥಾನ|United States]] |Guyandotte River |- |Some Sevit<br /><br />(Gavit,Chavit,Solvit,Yevit) |0.0104<br /><br />(0.0048,0.0034,0.0012,0.0008) |[[ದಕ್ಷಿಣ ಕೊರಿಯಾ|South Korea]] |Han River |- |Pheasant Island |0.00682 |Condominium between France and Spain |Bidasoa |} :* ''ಗಮನಿಸಿ: ಸಮುದ್ರ ತೀರವನ್ನು ಹೊಂದಿರುವ ಕೆಲವು ನದಿ ದ್ವೀಪಗಳನ್ನು ಒಳಗೊಂಡಿದೆ.'' === ಹೆಚ್ಚು ಜನಸಂಖ್ಯೆ ಹೊಂದಿರುವ ನದಿ ದ್ವೀಪಗಳು === ಈ ಪಟ್ಟಿಯು ಕನಿಷ್ಟ 25,000 ಜನಸಂಖ್ಯೆಯನ್ನು ಹೊಂದಿರುವ ನದಿ ದ್ವೀಪಗಳನ್ನು ಶ್ರೇಣೀಕರಿಸುತ್ತದೆ. {| class="wikitable sortable" !ಹೆಸರು ! data-sort-type="number" | ಜನಸಂಖ್ಯೆ ! ಪ್ರದೇಶ<br /><br /><br /><br /><nowiki></br></nowiki> (ಕಿಮೀ²) ! ದೇಶ ! ನಗರ ! ನದಿ |- | ಸಾಲ್ಸೆಟ್ ದ್ವೀಪ | 15,111,974 | 619 | [[ಭಾರತ]] | [[ಮುಂಬಯಿ.|ಮುಂಬೈ]] ಮತ್ತು [[ಠಾಣೆ|ಥಾಣೆ]] | ವಸಾಯಿ ಕ್ರೀಕ್ / ಥಾಣೆ ಕ್ರೀಕ್ |- | ಐಲೆ ಡಿ ಮಾಂಟ್ರಿಯಲ್ | 1,942,044 (2016) <ref>{{Cite web|url=http://www12.statcan.gc.ca/census-recensement/2016/dp-pd/prof/details/page.cfm?Lang=E&Geo1=CD&Code1=2466&Geo2=PR&Code2=24&Data=Count&SearchText=Montreal&SearchType=Contains&SearchPR=01&B1=All&TABID=1|title=2016 Census Profile - Montréal, Territoire équivalent (Census division)|date=8 February 2017|publisher=[[Statistics Canada]]|access-date=2017-03-23}}</ref> | 499 | [[ಕೆನಡಾ]] | ಮಾಂಟ್ರಿಯಲ್ | ರಿವಿಯೆರ್ ಡೆಸ್ ಪ್ರೈರೀಸ್ / ಸೇಂಟ್ ಲಾರೆನ್ಸ್ ನದಿ |- | [[ಮ್ಯಾನ್ಹ್ಯಾಟನ್‌|ಮ್ಯಾನ್ಹ್ಯಾಟನ್ ದ್ವೀಪ]] | 1,628,701 (2018) <ref>{{Cite web|url=https://www.census.gov/quickfacts/fact/table/newyorkcountymanhattanboroughnewyork,US/PST045218|title=U.S. Census Bureau QuickFacts: New York County (Manhattan Borough), New York; United States|website=www.census.gov|language=en|access-date=2019-09-12}}</ref> {{Efn|The listed population is that of the New York City borough of Manhattan. Almost all of the borough's population lives on the island of Manhattan, but the borough also includes the following permanently populated areas: * [[Marble Hill, Manhattan|Marble Hill]], a neighborhood with a population of roughly 10,000 that was originally part of Manhattan Island, but was physically separated from the rest of the island by the opening of [[Spuyten Duyvil Creek#Harlem River Ship Canal|a canal]] in 1894 and in turn physically connected to the US mainland by landfill in 1914. * [[Randalls and Wards Islands]], the collective name for three conjoined islands with about 1,600 residents, all either patients or staff of psychiatric hospitals, or occupants of homeless shelters. * [[Roosevelt Island]], located in the [[East River]] between Manhattan Island and [[Queens]], with a population of nearly 12,000.}} | 59 | [[ಅಮೇರಿಕ ಸಂಯುಕ್ತ ಸಂಸ್ಥಾನ|ಯುನೈಟೆಡ್ ಸ್ಟೇಟ್ಸ್]] | [[ನ್ಯೂ ಯಾರ್ಕ್ ನಗರ|ನ್ಯೂಯಾರ್ಕ್ ಸಿಟಿ]] | ಹಡ್ಸನ್ ನದಿ / ಪೂರ್ವ ನದಿ |- | ಚಾಂಗ್ಮಿಂಗ್ ದ್ವೀಪ | 660,000 (2010) | 1,267 | [[ಚೀನಿ ಜನರ ಗಣರಾಜ್ಯ|ಚೀನಾ]] | [[ಶಾಂಘೈ]] | ಯಾಂಗ್ಟ್ಜಿ ನದಿ |- | ಜೀಸಸ್ ದ್ವೀಪ | 422,993 (2016) <ref>{{Cite web|url=https://www12.statcan.gc.ca/census-recensement/2016/dp-pd/prof/details/page.cfm?Lang=E&Geo1=CSD&Code1=2465005&Geo2=CD&Code2=2465&SearchText=Laval&SearchType=Begins&SearchPR=01&B1=All&TABID=1&type=0|title=2016 Census Profile - Laval, Territoire équivalent (Census division)|date=8 February 2017|publisher=[[Statistics Canada]]|access-date=2019-09-11}}</ref> | 242 | [[ಕೆನಡಾ]] | ಲಾವಲ್ | Rivière des Mille Îles / Rivière des Prairies |- | ವೆಕಿ ಜಿಟ್ನಿ ಒಸ್ಟ್ರೋವ್ | 226,446 (2001) | 1,885 | [[ಸ್ಲೊವಾಕಿಯ|ಸ್ಲೋವಾಕಿಯಾ]] | [[ಬ್ರಾಟಿಸ್ಲಾವಾ]], ಕೊಮಾರ್ನೋ, ಡುನಾಜ್ಸ್ಕಾ ಸ್ಟ್ರೆಡಾ ಮತ್ತು ಇತರರು | [[ಡ್ಯಾನ್ಯೂಬ್‌|ಡ್ಯಾನ್ಯೂಬ್]], ಲಿಟಲ್ ಡ್ಯಾನ್ಯೂಬ್ |- | ವಾಸಿಲೀವ್ಸ್ಕಿ ದ್ವೀಪ | 209,188 (2017) | 10.9 | [[ರಷ್ಯಾ]] | [[ಸೇಂಟ್ ಪೀಟರ್ಸ್‌ಬರ್ಗ್|ಸೇಂಟ್ ಪೀಟರ್ಸ್ಬರ್ಗ್]] | ಬೊಲ್ಶಯಾ ನೆವಾ / ಮಲಯ ನೆವಾ |- | ಲುಲು ದ್ವೀಪ | 198,309 (2016) <ref>{{Cite web|url=https://www12.statcan.gc.ca/census-recensement/2016/dp-pd/prof/details/page.cfm?Lang=E&Geo1=CSD&Code1=5915015&Geo2=CD&Code2=5915&SearchText=Richmond&SearchType=Contains&SearchPR=01&B1=All&TABID=1&type=0|title=2016 Census Profile - Richmond (Census division)|date=8 February 2017|publisher=[[Statistics Canada]]|access-date=2019-09-11}}</ref> | 122.4 | [[ಕೆನಡಾ]] | ರಿಚ್ಮಂಡ್ | ಫ್ರೇಸರ್ |- | [[ಶ್ರೀರಂಗಂ]] | 181,556 (2001) | 13 | [[ಭಾರತ]] | [[ಶ್ರೀರಂಗಂ]] | [[ಕಾವೇರಿ ನದಿ|ಕಾವೇರಿ]] |- | ಬ್ಯಾಂಕಾಕ್ ನೋಯಿ | 179,814 (2017) | 18 | [[ಥೈಲ್ಯಾಂಡ್]] | [[ಬ್ಯಾಂಕಾಕ್]] | ಚಾವೋ ಫ್ರಾಯ ನದಿ |- | [[ಮಾಜುಲಿ|ಮಜುಲಿ]] | 167,304 (2011) | 422 | [[ಭಾರತ]] | ವೈಷ್ಣವ ಪುಣ್ಯಕ್ಷೇತ್ರಗಳು | [[ಬ್ರಹ್ಮಪುತ್ರ|ಬ್ರಹ್ಮಪುತ್ರ ನದಿ]] |- | ಸೆಪೆಲ್ ದ್ವೀಪ | 166,953 (2012) | 257 | [[ಹಂಗರಿ|ಹಂಗೇರಿ]] | ಹಲವಾರು | [[ಡ್ಯಾನ್ಯೂಬ್‌|ಡ್ಯಾನ್ಯೂಬ್]] |- | ಹಿಸಿಂಗನ್ | 130,000 | 199 | [[ಸ್ವೀಡನ್]] | ಗೋಥೆನ್‌ಬರ್ಗ್ | ಗೊಟಾ ಅಲ್ವಿ |- | ವಿಲ್ಹೆಮ್ಸ್‌ಬರ್ಗ್ | 49,132 (2006) | 35.3 | [[ಜರ್ಮನಿ]] | [[ಹ್ಯಾಂಬರ್ಗ್]] | ಎಲ್ಬೆ |- | ಯೂಯಿಡೋ | 30,988 (2006) | 8.4 | [[ದಕ್ಷಿಣ ಕೊರಿಯಾ]] | [[ಸೌಲ್|ಸಿಯೋಲ್]] | ಹಾನ್ ನದಿ |- | ಮಸ್ಕಿರೋ | 27,000 | 191 | [[ಬ್ರೆಜಿಲ್]] | ಬೆಲೆಮ್ | [[ಅಮೆಜಾನ್|ಅಮೆಜಾನ್ ನದಿ]] |} == ಸಹ ನೋಡಿ ==    <references group="lower-alpha" responsive="1"></references> == ಉಲ್ಲೇಖಗಳು == <references group="" responsive="1"></references> {{Rivers, streams and springs}} bj6n5teqc9ljdu5d93ks9m833hwumu5 1111318 1111316 2022-08-02T17:15:29Z Akshitha achar 75927 wikitext text/x-wiki [[ಚಿತ್ರ:Sihoť,_Karlova_Ves,_Bratislava_(6).JPG|link=//upload.wikimedia.org/wikipedia/commons/thumb/3/34/Siho%C5%A5%2C_Karlova_Ves%2C_Bratislava_%286%29.JPG/220px-Siho%C5%A5%2C_Karlova_Ves%2C_Bratislava_%286%29.JPG|thumb| [[ಸ್ಲೊವಾಕಿಯ|ಸ್ಲೋವಾಕಿಯಾದ]] [[ಬ್ರಾಟಿಸ್ಲಾವಾ]], ಸಿಹೋದಲ್ಲಿ ಒಂದು ಸಣ್ಣ, ಗ್ರಹಿಸುವ, ನದಿ ದ್ವೀಪ]] [[ಚಿತ್ರ:Insula_Csepel_2.png|link=//upload.wikimedia.org/wikipedia/commons/thumb/8/82/Insula_Csepel_2.png/220px-Insula_Csepel_2.png|thumb| [[ಬುಡಾಪೆಸ್ಟ್]] ನಗರ ಕೇಂದ್ರದ ದಕ್ಷಿಣದಲ್ಲಿರುವ [[ಹಂಗರಿ|ಹಂಗೇರಿಯ]] ಸೆಪೆಲ್ ದ್ವೀಪದ ಉಪಗ್ರಹ ಚಿತ್ರ]] '''ನದಿ ದ್ವೀಪವು''' [[ನದಿ]] ನೀರಿನಿಂದ ಸುತ್ತುವರಿದ ಯಾವುದೇ ತೆರೆದ ಭೂಮಿಯಾಗಿದೆ. ಸರಿಯಾಗಿ ವ್ಯಾಖ್ಯಾನಿಸಿದರೆ ಇದು ಕಾಲೋಚಿತವಾಗಿ ಬದಲಾಗುವ ಹರಿವಿನ ನಡುವಿನ ಷೋಲ್‌ಗಳನ್ನು ಹೊರತುಪಡಿಸುತ್ತದೆ ಮತ್ತು ಡೆಲ್ಟಾಗಳಂತಹ ಅರೆ-ಕರಾವಳಿ ದ್ವೀಪಗಳನ್ನು ಹೊರತುಪಡಿಸಬಹುದು. ಈ ದ್ವೀಪಗಳು ನದಿಯ ಹಾದಿಯಲ್ಲಿನ ಬದಲಾವಣೆಗಳಿಂದ ಉಂಟಾಗುತ್ತವೆ. ಅಂತಹ ಬದಲಾವಣೆಗಳು ಉಪನದಿಯೊಂದಿಗಿನ ಪರಸ್ಪರ ಕ್ರಿಯೆಗಳಿಂದ ಉಂಟಾಗಬಹುದು ಅಥವಾ ನೈಸರ್ಗಿಕ ಕಟ್ ಮತ್ತು ಮೆಂಡರ್ ಅನ್ನು ರೂಪಿಸುವ ನಿಕ್ಷೇಪ ಮತ್ತು/ಅಥವಾ [[ಕ್ಷರಣ/ಸವೆತ|ಸವೆತದ]] ವಿರುದ್ಧವಾದ ಫ್ಲೂವಿಯಲ್ ಕ್ರಿಯೆಗಳಿಂದ ಉಂಟಾಗಬಹುದು. ನೆಸೆಂಟ್ ಸಸ್ಯವರ್ಗ-ಮುಕ್ತ ಬೂಟುಗಳು ಮತ್ತು ಮಣ್ಣಿನ ಚಪ್ಪಟೆಗಳು ಶೇಖರಣೆಯ ಮೂಲಕ ಅಂತಹ ದ್ವೀಪಗಳಲ್ಲಿ ಚದುರಿಹೋಗಬಹುದು ಅಥವಾ ಸ್ಥಳಾಂತರಗೊಳ್ಳಬಹುದು ಅಥವಾ ನಿರ್ಮಿಸಬಹುದು; ಪ್ರಕ್ರಿಯೆಯು ಕೃತಕ ಬಲವರ್ಧನೆ ಅಥವಾ ನೈಸರ್ಗಿಕ ಅಂಶಗಳಾದ [[ಜೊಂಡು|ರೀಡ್ಸ್]], ಪಾಮ್ಸ್, [[ನಿತ್ಯಹರಿದ್ವರ್ಣ|ನಿತ್ಯಹರಿದ್ವರ್ಣ ಮರಗಳು]] ಅಥವಾ ವಿಲೋಗಳ ಮೂಲಕ ಸಹಾಯ ಮಾಡಬಹುದು, ಅದು ಅಡೆತಡೆಗಳು ಅಥವಾ ಸವೆತದ ತಡೆಗೋಡೆಗಳಾಗಿ ಕಾರ್ಯನಿರ್ವಹಿಸುತ್ತದೆ, ಇದರಿಂದಾಗಿ ನೀರು ಅವುಗಳ ಸುತ್ತಲೂ ಹರಿಯುತ್ತದೆ. ದ್ವೀಪಗಳು ಚಿಕ್ಕದಾಗಿರಬಹುದು ಅಥವಾ ದೊಡ್ಡದಾಗಿರಬಹುದು, ಅನೇಕ ಚದರ ಕಿಲೋಮೀಟರ್‌ಗಳನ್ನು ಒಳಗೊಂಡಿದೆ, ಇವುಗಳ ಉದಾಹರಣೆಗಳನ್ನು ಕೆಳಗೆ ನೀಡಲಾಗಿದೆ. == ಪ್ರಾದೇಶಿಕ ನಾಮಕರಣ == " '''ಟೌಹೆಡ್''' " ಎಂಬ ಪದವು ಐಲೆಟ್ (ಸಣ್ಣ ದ್ವೀಪ) ಅಥವಾ ನದಿಯೊಳಗಿನ ಶೋಲ್ ಅನ್ನು ಸೂಚಿಸುತ್ತದೆ (ಹೆಚ್ಚಾಗಿ [[ಮಿಸ್ಸಿಸಿಪ್ಪಿ ನದಿ|ಮಿಸ್ಸಿಸ್ಸಿಪ್ಪಿ ನದಿ]] ) ಮರಗಳ ಗುಂಪು ಅಥವಾ ದಟ್ಟಣೆಯನ್ನು ಹೊಂದಿದೆ ಮತ್ತು ಇದನ್ನು ಹೆಚ್ಚಾಗಿ ಮಧ್ಯಪಶ್ಚಿಮ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಬಳಸಲಾಗುತ್ತದೆ. ಅನೇಕ ನದಿಗಳು, ಸಾಕಷ್ಟು ವಿಶಾಲವಾಗಿದ್ದರೆ, ಗಣನೀಯವಾಗಿ ದೊಡ್ಡ ದ್ವೀಪಗಳನ್ನು ಹೊಂದಬಹುದು. "ಟೌಹೆಡ್" ಎಂಬ ಪದವನ್ನು [[ಮಾರ್ಕ್ ಟ್ವೇನ್|ಮಾರ್ಕ್ ಟ್ವೈನ್]] ಅವರ ''ಅಡ್ವೆಂಚರ್ಸ್ ಆಫ್ ಹಕಲ್‌ಬೆರಿ ಫಿನ್‌ನಿಂದ'' ಜನಪ್ರಿಯಗೊಳಿಸಲಾಯಿತು. ಇಂಗ್ಲೆಂಡ್‌ನಲ್ಲಿ, ಥೇಮ್ಸ್‌ನಲ್ಲಿರುವ ನದಿ ದ್ವೀಪವನ್ನು " ಐಟ್ " (ಅಥವಾ "ಇಯೋಟ್") ಎಂದು ಉಲ್ಲೇಖಿಸಲಾಗುತ್ತದೆ. == ಅತಿ ದೊಡ್ಡ ಮತ್ತು ಚಿಕ್ಕದು == [[ಚಿತ್ರ:FridayIsle01.JPG|link=//upload.wikimedia.org/wikipedia/commons/thumb/e/e1/FridayIsle01.JPG/220px-FridayIsle01.JPG|thumb| ಶುಕ್ರವಾರ ದ್ವೀಪವು ಘನ-ಅಡಿಪಾಯದ [[ಮನೆ|ಮನೆಯನ್ನು]] ಹೊಂದಿರುವ ಅತ್ಯಂತ ಚಿಕ್ಕ ದ್ವೀಪಕ್ಕೆ ಉದಾಹರಣೆಯಾಗಿದೆ.]] [[ಮಾಜುಲಿ|ಮಜುಲಿ]], ಭಾರತದ [[ಬ್ರಹ್ಮಪುತ್ರ|ಬ್ರಹ್ಮಪುತ್ರ ನದಿಯಲ್ಲಿ]], ನದಿಯ ಎರಡು ದಡಗಳ ನಡುವಿನ ಕರಾವಳಿಯಲ್ಲದ ಭೂಪ್ರದೇಶವಾಗಿದೆ, ಇದು ''ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಿಂದ'' ವಿಶ್ವದ ಅತಿದೊಡ್ಡ ಜನವಸತಿ ನದಿ ದ್ವೀಪವೆಂದು ಗುರುತಿಸಲ್ಪಟ್ಟಿದೆ, ೮೮೦ ಚದರ ಕಿಲೋಮೀಟರ್( ೩೪೦ ಚದರ ಮೀಟರ್) . <ref>{{Cite web|url=http://www.guinnessworldrecords.com/world-records/largest-river-island-|title=Largest river island|last=Majuli|first=River Island|website=Guinness World Records|access-date=6 September 2016}}</ref> ಮಧ್ಯ ಬ್ರೆಜಿಲ್‌ನ ಟೊಕಾಂಟಿನ್ಸ್‌ನಲ್ಲಿರುವ ಮತ್ತೊಂದು ದೊಡ್ಡ ಕರಾವಳಿಯಲ್ಲದ ಭೂಪ್ರದೇಶವಾದ ಬನಾನಲ್ ದ್ವೀಪವನ್ನು ''ಬ್ರಿಟಾನಿಕಾ'' ಉಲ್ಲೇಖಿಸುತ್ತದೆ, ಇದು ಅರಗುವಾಯಾ ನದಿಯನ್ನು ೩೨೦ ಕಿಮೀ (೨೦೦-ಮೈಲಿ) ಉದ್ದದ ನೀರಿನಲ್ಲಿ ಎರಡು ಶಾಖೆಗಳಾಗಿ ವಿಭಜಿಸುತ್ತದೆ, ಬದಲಿಗೆ ವಿಶ್ವದ ಅತಿದೊಡ್ಡ ನದಿ ದ್ವೀಪವಾಗಿದೆ., ೧೯,೧೬೨ ಚದರ ಕಿಮೀ(೭೩೯೮ ಚದರ ಮೀಟರ್) . <ref>{{Cite web|url=http://www.britannica.com/place/Bananal-Island|title=Bananal Island|last=Ilha do Bananal|first=River Island|website=Brittanica|access-date=5 August 2020}}</ref> ಆದಾಗ್ಯೂ, ಬನಾನಲ್ ದ್ವೀಪವನ್ನು ಕೆಲವು ಭೂವಿಜ್ಞಾನಿಗಳು ನದಿಯ ದ್ವೀಪವೆಂದು ಪರಿಗಣಿಸುವುದಿಲ್ಲ, ಏಕೆಂದರೆ ಅವರು ಅರಗುಯಾ ನದಿಯನ್ನು ಎರಡು ವಿತರಣಾ ನದಿಗಳನ್ನು ರೂಪಿಸುತ್ತಾರೆ ಮತ್ತು ಬನಾನಲ್ ದ್ವೀಪವು ಈ ಎರಡು ವಿತರಿಸಿದ ನದಿಗಳ ನಡುವಿನ ಭೂಪ್ರದೇಶವಾಗಿದೆ. ಮಜುಲಿಯನ್ನು ಅತಿದೊಡ್ಡ ನದಿ ದ್ವೀಪವೆಂದು ಪರಿಗಣಿಸಲು ಇದೇ ಕಾರಣ. ಆದರೂ, ಬನಾನಲ್ ದ್ವೀಪವು ಯಾವುದೇ ಹಂತದಲ್ಲಿ ಮುಖ್ಯ ಭೂಭಾಗವನ್ನು ಮುಟ್ಟುವುದಿಲ್ಲ. ಹೀಗಾಗಿ ಗೊಂದಲ ಹಾಗೆಯೇ ಉಳಿದಿದೆ. ಉಮಾನಂದ ದ್ವೀಪ, ೦.೦೨ ಚದರ ಕಿಮೀ(೦.೦೦೭೭ ಚದರ ಮೀ), ಸ್ಥಿರವಾದ ವಾಸಸ್ಥಳಗಳೊಂದಿಗೆ ಚಿಕ್ಕದಾದ ಶಾಶ್ವತವಾಗಿ ವಾಸಿಸುವ ನದಿ ದ್ವೀಪ ಅಥವಾ ಐಲೆಟ್ ಎಂದು ಸ್ಪರ್ಧಿಗಳಲ್ಲಿ ಒಂದಾಗಿದೆ. ಉಮಾನಂದ ಕೂಡ [[ಬ್ರಹ್ಮಪುತ್ರ|ಬ್ರಹ್ಮಪುತ್ರ ನದಿಯಲ್ಲಿ]] ನೆಲೆಸಿದೆ. ಅಮೆಜಾನ್ ಜಲಾನಯನ ಪ್ರದೇಶ ಮತ್ತು [[ಬಾಂಗ್ಲಾದೇಶ|ಬಾಂಗ್ಲಾದೇಶದಲ್ಲಿ]] ಉಮಾನಂದ ಅಥವಾ ಚಿಕ್ಕದಾದ, ವಾಸಿಸುವ ಅನೇಕವುಗಳು ಅಸ್ತಿತ್ವದಲ್ಲಿವೆ.{{Fact|date=April 2020}} ಉಮಾನಂದಕ್ಕೆ ಹೋಲಿಸಬಹುದಾದ ಗಾತ್ರದ ಮತ್ತೊಂದು ದ್ವೀಪ, ಯು.ಎಸ್. ರಾಜ್ಯದ [[ವೆಸ್ಟ್ ವರ್ಜೀನಿಯ|ಪಶ್ಚಿಮ ವರ್ಜೀನಿಯಾದ]] ಗಯಾಂಡೊಟ್ಟೆ ನದಿಯಲ್ಲಿರುವ ಹ್ಯಾಟ್‌ಫೀಲ್ಡ್ ದ್ವೀಪವು ಯಾವುದೇ ಶಾಶ್ವತ ಜನಸಂಖ್ಯೆಯನ್ನು ಹೊಂದಿಲ್ಲ, ಆದರೆ ಹಲವಾರು ಶಾಶ್ವತ ಕಟ್ಟಡಗಳನ್ನು ಹೊಂದಿದೆ, ಅವುಗಳೆಂದರೆ ಲೋಗನ್ ನಗರಕ್ಕೆ ಸೇವೆ ಸಲ್ಲಿಸುತ್ತಿರುವ ಕೆ-೧೨ ಶಾಲೆಗಳು ಮತ್ತು ಅದರ ಸುತ್ತಮುತ್ತಲಿನ ಪ್ರದೇಶ ಮತ್ತು ಲೋಗನ್ ಕೌಂಟಿ ಸಾರ್ವಜನಿಕ ಗ್ರಂಥಾಲಯದ ಮುಖ್ಯ ಶಾಖೆ. <ref>{{Cite encyclopedia|url=https://www.wvencyclopedia.org/articles/281|title=Hatfield Island|encyclopedia=The West Virginia Encyclopedia|first=Robert Y.|last=Spence|date=February 21, 2012|accessdate=June 12, 2020}}</ref> ಥೇಮ್ಸ್ ಮತ್ತು ಸೀನ್‌ನಂತಹ ಕಾಲುವೆಯ ನದಿಗಳಲ್ಲಿ ಶಾಶ್ವತ ವಸ್ತುಗಳಿಂದ ನಿರ್ಮಿಸಲಾದ ಮನೆಗಳನ್ನು ಒಳಗೊಂಡಿರುವ ಒಂದು-ಮನೆ ದ್ವೀಪಗಳು ಅಸ್ತಿತ್ವದಲ್ಲಿವೆ. ಕಾಲುವೆಗಳು ದ್ವೀಪಗಳ ಸವೆತವನ್ನು ಕಡಿಮೆ ಮಾಡುತ್ತದೆ ಮತ್ತು ನಿರ್ದಿಷ್ಟವಾಗಿ ಬ್ಯಾರೇಜ್‌ಗಳ ಮೂಲಕ ನೀರಿನ ಗಣನೀಯ "ತಲೆ"ಗಳನ್ನು ನಿರ್ವಹಿಸುವ ಮೂಲಕ ಫ್ಲ್ಯಾಶ್ ಪ್ರವಾಹದ ಎತ್ತರವನ್ನು ಮಿತಿಗೊಳಿಸುತ್ತದೆ.{{Fact|date=April 2020}} ನದಿ ಕಾಲುವೆಗಳಿಂದ ಸುಧಾರಿಸಿದ ಒನ್-ಹೋಮ್ ದ್ವೀಪಗಳಲ್ಲಿ ಮಂಕಿ, ಶುಕ್ರವಾರ, ಹೋಲ್ಮ್ ಮತ್ತು ಡಿ'ಓಯ್ಲಿ ಕಾರ್ಟೆ ದ್ವೀಪಗಳು ಸೇರಿವೆ. == ನದಿ ದ್ವೀಪಗಳ ಪಟ್ಟಿ == === ಪ್ರದೇಶದ ಪ್ರಕಾರ ನದಿ ದ್ವೀಪಗಳು ===   {| class="wikitable sortable" ! width="150pt" |Name ! data-sort-type="number" width="50pt" |Area<br /><br />(km²) ! width="150pt" |Country ! width="250pt" |River |- |Marajó |40,100 |[[ಬ್ರೆಜಿಲ್|Brazil]] |[[ಅಮೆಜಾನ್|Amazon River]] / Pará River |- |Bananal Island |19,162 |[[ಬ್ರೆಜಿಲ್|Brazil]] |Araguaia River |- |Riverine Plain, Moulamein, Coleambally, Hay, Balranald. |18,000 |[[ಆಸ್ಟ್ರೇಲಿಯ|Australia]] |Formed by the Billabong, Edward and Murrumbidgee river systems in NSW. |- |Tupinambarana |11,850 |[[ಬ್ರೆಜಿಲ್|Brazil]] |[[ಅಮೆಜಾನ್|Amazon River]] |- |Bahr al Jabal Island |7,929 |South Sudan |Bahr al Jabal Bahr el Zeraf |- |[[ಹಾಲೆಂಡ್‌ (Holland)|Holland]]/Utrecht |7,361 |[[ನೆದರ್‍ಲ್ಯಾಂಡ್ಸ್|Netherlands]] |Rhine River IJssel River |- |Ilha Grande de Gurupá |4,864 |[[ಬ್ರೆಜಿಲ್|Brazil]] |[[ಅಮೆಜಾನ್|Amazon River]] |- |Margarita Island |2,832<ref>{{Cite web|url=http://www.imeditores.com/banocc/rio/cap6.htm|title=Río Grande de la Magdalena - Colección Ecológica del Banco|access-date=3 January 2015}}</ref> |[[ಕೊಲೊಂಬಿಯ|Colombia]] |Magdalena River |- |Uarini Island |2,339 |[[ಬ್ರೆಜಿಲ್|Brazil]] |Uarini River, [[ಅಮೆಜಾನ್|Amazon River]] |- |Boven Digul |2,171 |[[ಇಂಡೋನೇಷ್ಯಾ|Indonesia]] |Digul River, Kawaga River |- |Richards Island |2,165 |[[ಕೆನಡಾ|Canada]] |Mackenzie River |- |Krasnoslobodsk |2,002 |[[ರಷ್ಯಾ|Russia]] |[[ವೋಲ್ಗಾ ನದಿ|Volga River]], Akhtuba River |- |Veľký Žitný ostrov |1,885.2<ref>{{Cite web|url=http://www.zitnyostrov.estranky.cz/stranka/poloha|title=Žitný ostrov|access-date=3 January 2015}}</ref> |[[ಸ್ಲೊವಾಕಿಯ|Slovakia]] |[[ಡ್ಯಾನ್ಯೂಬ್‌|Danube]], Little Danube |- |Hatiya Island |1,508.23 |[[ಬಾಂಗ್ಲಾದೇಶ|Bangladesh]] |Meghna River |- |Letea Island |1,480 |[[ರೊಮಾನಿಯ|Romania]] |[[ಡ್ಯಾನ್ಯೂಬ್‌|Danube]] |- |Camargue |1,453 |[[ಫ್ರಾನ್ಸ್|France]] |Grand Rhone, Petit Rhone |- |Bhola Island |1,441 |[[ಬಾಂಗ್ಲಾದೇಶ|Bangladesh]] |Meghna River |- |Chongming Island |1,267<ref>{{Cite web|url=http://www.shanghai.gov.cn/nw2/nw2314/nw2318/nw2376/nw2403/u8aw856.html|title=崇明县|last=|first=|website=www.shanghai.gov.cn}}</ref> |[[ಚೀನಿ ಜನರ ಗಣರಾಜ್ಯ|China]] |Yangtze River |- |Ile à Morfil |1,250 |[[ಸೆನೆಗಲ್|Senegal]] |Senegal River |- |Zhongshan Island |1,055.42 |[[ಚೀನಿ ಜನರ ಗಣರಾಜ್ಯ|China]] |Pearl River |- |Dibru Saikhowa |765 |[[ಭಾರತ|India]] |[[ಬ್ರಹ್ಮಪುತ್ರ|Brahmaputra River]] |- |Sandwip Island |762.42 |[[ಬಾಂಗ್ಲಾದೇಶ|Bangladesh]] |Meghna River |- |Great Brăila Island |720.2 |[[ರೊಮಾನಿಯ|Romania]] |[[ಡ್ಯಾನ್ಯೂಬ್‌|Danube]] |- |[[ಮಾಜುಲಿ|Majuli]] |553 |[[ಭಾರತ|India]] |[[ಬ್ರಹ್ಮಪುತ್ರ|Brahmaputra River]] |- |Sumba Island |500<ref name="worldislandinfo.com">{{Cite web|url=http://www.worldislandinfo.com/COUNTRYV2.htm|title=Largest Islands of Countries|access-date=3 January 2015}}</ref> |[[ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ|Democratic Republic of Congo]] |[[ಕಾಂಗೊ ನದಿ|Congo River]] |- |Montreal |499 |[[ಕೆನಡಾ|Canada]] |St. Lawrence River, Ottawa River |- |Szigetköz |375 |[[ಹಂಗರಿ|Hungary]], [[ಸ್ಲೊವಾಕಿಯ|Slovakia]] |[[ಡ್ಯಾನ್ಯೂಬ್‌|Danube]] |- |Manpura Island |373 |[[ಬಾಂಗ್ಲಾದೇಶ|Bangladesh]] |Meghna |- |Inhacamba |340 |[[ಮೊಜಾಂಬಿಕ್|Mozambique]] |Zambezi |- |Hoeksche Waard |323.74 |[[ನೆದರ್‍ಲ್ಯಾಂಡ್ಸ್|Netherlands]] |Oude Maas, Nieuwe Maas |- |Yangzhong Island |320 |[[ಚೀನಿ ಜನರ ಗಣರಾಜ್ಯ|China]] |Yangtze River |- |Csepel Island |257 |[[ಹಂಗರಿ|Hungary]] |[[ಡ್ಯಾನ್ಯೂಬ್‌|Danube]] |- |Jésus Island |242 |[[ಕೆನಡಾ|Canada]] |Rivière des Mille Îles, Rivière des Prairies |- |Voorne-Putten |220 |[[ನೆದರ್‍ಲ್ಯಾಂಡ್ಸ್|Netherlands]] |Oude Maas, Nieuwe Maas |- |Hisingen |199 |[[ಸ್ವೀಡನ್|Sweden]] |Göta älv |- |Mosqueiro |191 |[[ಬ್ರೆಜಿಲ್|Brazil]] |[[ಅಮೆಜಾನ್|Amazon River]] |- |Mbamou Island |180 |[[ಕಾಂಗೋ ಗಣರಾಜ್ಯ|Republic of the Congo]] |[[ಕಾಂಗೊ ನದಿ|Congo River]] |- |Don Khong |144 |[[ಲಾವೋಸ್|Laos]] |Mekong |- |Roberts Island |133<ref name=":0">{{Cite web|url=http://www.baydeltalive.com/assets/application/pdf/01_Appendix_C_-_Wee_Report_May_2008__maps.pdf|title=SUMMARY REPORT ROBERTS ISLAND AND UNION ISLAND RIPARIAN WATER RIGHTS INVESTIGATION, SAN JOAQUIN COUNTY, CA, JUNE 2008}}</ref> |[[ಅಮೇರಿಕ ಸಂಯುಕ್ತ ಸಂಸ್ಥಾನ|United States]] |San Joaquin River |- |Union Island |130<ref name=":0" /> |[[ಅಮೇರಿಕ ಸಂಯುಕ್ತ ಸಂಸ್ಥಾನ|United States]] |San Joaquin River |- |Davis Island |120 |[[ಅಮೇರಿಕ ಸಂಯುಕ್ತ ಸಂಸ್ಥಾನ|United States]] |[[ಮಿಸ್ಸಿಸಿಪ್ಪಿ ನದಿ|Mississippi River]] |- |Taiama Island |115.55 |[[ಬ್ರೆಜಿಲ್|Brazil]] |Paraguay River |- |Lulu Island |112.4 |[[ಕೆನಡಾ|Canada]] |Fraser River |- |Sarpinskiy Island |110 |[[ರಷ್ಯಾ|Russia]] |[[ವೋಲ್ಗಾ ನದಿ|Volga River]] |- |Sauvie Island |105 |[[ಅಮೇರಿಕ ಸಂಯುಕ್ತ ಸಂಸ್ಥಾನ|United States]] |Columbia River |- |Dordrecht Island |79.53 |[[ನೆದರ್‍ಲ್ಯಾಂಡ್ಸ್|Netherlands]] |Oude Maas, Hollands Diep |- |[[ಶ್ರೀರಂಗಂ|Srirangam]] |74.4 |[[ಭಾರತ|India]] |[[ಕಾವೇರಿ ನದಿ|Kaveri]] |- |Grand Island |73.8 |[[ಅಮೇರಿಕ ಸಂಯುಕ್ತ ಸಂಸ್ಥಾನ|United States]] |Niagara River |- |Rangitata Island |~65 |[[ನ್ಯೂ ಜೀಲ್ಯಾಂಡ್|New Zealand]] |Rangitata River{{Efn|Due to redirecting of water from the Rangitata River, the river's southern distributary channel is now dry except after heavy rain or snow melt. As such, Rangitata Island is usually connected to the South Island mainland.}} |- |Ostrvo |60 |[[ಸೆರ್ಬಿಯ|Serbia]] |[[ಡ್ಯಾನ್ಯೂಬ್‌|Danube]] |- |Hogg Island |59 |[[ಗಯಾನ|Guyana]] |Essequibo River |- |[[ಮ್ಯಾನ್ಹ್ಯಾಟನ್‌|Manhattan Island]] |59 |[[ಅಮೇರಿಕ ಸಂಯುಕ್ತ ಸಂಸ್ಥಾನ|United States]] |Hudson River/East River/Harlem Creek |- |Hengsha Island |55.74 |[[ಚೀನಿ ಜನರ ಗಣರಾಜ್ಯ|China]] |Yangtze River |- |Rusnė Island |45 |[[ಲಿಥುವೇನಿಯ|Lithuania]] |Neman |- |Wakenaam Island |45 |[[ಗಯಾನ|Guyana]] |Essequibo River |- |Belene Island |41 |[[ಬಲ್ಗೇರಿಯ|Bulgaria]] |[[ಡ್ಯಾನ್ಯೂಬ್‌|Danube]] |- |Woodford Island |37 |[[ಆಸ್ಟ್ರೇಲಿಯ|Australia]] |Clarence River |- |Wilhelmsburg |35.3 |[[ಜರ್ಮನಿ|Germany]] |Elbe |- |- |Leguan Island |31 |[[ಗಯಾನ|Guyana]] |Essequibo River |- |Isla Teja |15 |[[ಚಿಲಿ|Chile]] |Cau-Cau River/Cruces River/Valdivia River |- |[[ಶ್ರೀರಂಗಪಟ್ಟಣ|Srirangapatna]] |13 |[[ಭಾರತ|India]] |[[ಕಾವೇರಿ ನದಿ|Kaveri]] |- |[[ಶಿವನ ಸಮುದ್ರ ಜಲಪಾತ|Shivanasamudram]] | |[[ಭಾರತ|India]] |[[ಕಾವೇರಿ ನದಿ|Kaveri]] |- |Grosse Ile |25 |[[ಅಮೇರಿಕ ಸಂಯುಕ್ತ ಸಂಸ್ಥಾನ|United States]] |Detroit River |- |Inch Clutha |~24 |[[ನ್ಯೂ ಜೀಲ್ಯಾಂಡ್|New Zealand]] |Clutha River |- |Khortytsia |23.59 |[[ಯುಕ್ರೇನ್|Ukraine]] |Dnieper River |- |Island of Šarengrad |9 |Disputed (Serbia/Croatia) |[[ಡ್ಯಾನ್ಯೂಬ್‌|Danube]] |- |Yeouido |8.4 |[[ದಕ್ಷಿಣ ಕೊರಿಯಾ|South Korea]] |Han River |- |Tatyshev |7 |[[ರಷ್ಯಾ|Russia]] |Yenisey River |- |Sedudu/Kasikili |5 |[[ಬೋಟ್ಸ್ವಾನ|Botswana]] |Cuando River |- |Hayden Island |4.4 |[[ಅಮೇರಿಕ ಸಂಯುಕ್ತ ಸಂಸ್ಥಾನ|United States]] |Willamette River |- |Nanjido |2.8 |[[ದಕ್ಷಿಣ ಕೊರಿಯಾ|South Korea]] |a branch of the Han River |- |Otdyha Island |2.5 |[[ರಷ್ಯಾ|Russia]] |Yenisey River |- |Wheeling Island |1.5 |[[ಅಮೇರಿಕ ಸಂಯುಕ್ತ ಸಂಸ್ಥಾನ|United States]] |[[ಒಹಾಯೊ ನದಿ|Ohio River]] |- |Rŭngrado |1.3 |[[ಉತ್ತರ ಕೊರಿಯಾ|North Korea]] |Taedong River |- |Yanggakdo |1.2 |[[ಉತ್ತರ ಕೊರಿಯಾ|North Korea]] |Taedong River |- |Nakanoshima |0.7 |[[ಜಪಾನ್|Japan]] |Kyū-Yodo River |- |Zhenbao Island |0.7 |[[ಚೀನಿ ಜನರ ಗಣರಾಜ್ಯ|China]] |Ussuri River |- |Bhavani Island |0.53 |[[ಭಾರತ|India]] |[[ಕೃಷ್ಣಾ ನದಿ|Krishna River]] |- |Bamseom |0.24 |[[ದಕ್ಷಿಣ ಕೊರಿಯಾ|South Korea]] |Han River |- |Île de la Cité |~0.2 |[[ಫ್ರಾನ್ಸ್|France]] |Seine |- |Nakasu |~0.2 |[[ಜಪಾನ್|Japan]] |[[:ja:那珂川 (九州)|Nakagawa River]] |- |Prince's Island Park |0.2 |[[ಕೆನಡಾ|Canada]] |Bow River |- |Island of Vukovar |0.032 |Disputed (Serbia/Croatia) |[[ಡ್ಯಾನ್ಯೂಬ್‌|Danube]] |- |Umananda Island |0.02 |[[ಭಾರತ|India]] |[[ಬ್ರಹ್ಮಪುತ್ರ|Brahmaputra River]] |- |Hatfield Island |0.17 |[[ಅಮೇರಿಕ ಸಂಯುಕ್ತ ಸಂಸ್ಥಾನ|United States]] |Guyandotte River |- |Some Sevit<br /><br />(Gavit,Chavit,Solvit,Yevit) |0.0104<br /><br />(0.0048,0.0034,0.0012,0.0008) |[[ದಕ್ಷಿಣ ಕೊರಿಯಾ|South Korea]] |Han River |- |Pheasant Island |0.00682 |Condominium between France and Spain |Bidasoa |} :* ''ಗಮನಿಸಿ: ಸಮುದ್ರ ತೀರವನ್ನು ಹೊಂದಿರುವ ಕೆಲವು ನದಿ ದ್ವೀಪಗಳನ್ನು ಒಳಗೊಂಡಿದೆ.'' === ಹೆಚ್ಚು ಜನಸಂಖ್ಯೆ ಹೊಂದಿರುವ ನದಿ ದ್ವೀಪಗಳು === ಈ ಪಟ್ಟಿಯು ಕನಿಷ್ಟ 25,000 ಜನಸಂಖ್ಯೆಯನ್ನು ಹೊಂದಿರುವ ನದಿ ದ್ವೀಪಗಳನ್ನು ಶ್ರೇಣೀಕರಿಸುತ್ತದೆ. {| class="wikitable sortable" !ಹೆಸರು ! data-sort-type="number" | ಜನಸಂಖ್ಯೆ ! ಪ್ರದೇಶ<br /><br /><br /><br /><nowiki></br></nowiki> (ಕಿಮೀ²) ! ದೇಶ ! ನಗರ ! ನದಿ |- | ಸಾಲ್ಸೆಟ್ ದ್ವೀಪ | 15,111,974 | 619 | [[ಭಾರತ]] | [[ಮುಂಬಯಿ.|ಮುಂಬೈ]] ಮತ್ತು [[ಠಾಣೆ|ಥಾಣೆ]] | ವಸಾಯಿ ಕ್ರೀಕ್ / ಥಾಣೆ ಕ್ರೀಕ್ |- | ಐಲೆ ಡಿ ಮಾಂಟ್ರಿಯಲ್ | 1,942,044 (2016) <ref>{{Cite web|url=http://www12.statcan.gc.ca/census-recensement/2016/dp-pd/prof/details/page.cfm?Lang=E&Geo1=CD&Code1=2466&Geo2=PR&Code2=24&Data=Count&SearchText=Montreal&SearchType=Contains&SearchPR=01&B1=All&TABID=1|title=2016 Census Profile - Montréal, Territoire équivalent (Census division)|date=8 February 2017|publisher=[[Statistics Canada]]|access-date=2017-03-23}}</ref> | 499 | [[ಕೆನಡಾ]] | ಮಾಂಟ್ರಿಯಲ್ | ರಿವಿಯೆರ್ ಡೆಸ್ ಪ್ರೈರೀಸ್ / ಸೇಂಟ್ ಲಾರೆನ್ಸ್ ನದಿ |- | [[ಮ್ಯಾನ್ಹ್ಯಾಟನ್‌|ಮ್ಯಾನ್ಹ್ಯಾಟನ್ ದ್ವೀಪ]] | 1,628,701 (2018) <ref>{{Cite web|url=https://www.census.gov/quickfacts/fact/table/newyorkcountymanhattanboroughnewyork,US/PST045218|title=U.S. Census Bureau QuickFacts: New York County (Manhattan Borough), New York; United States|website=www.census.gov|language=en|access-date=2019-09-12}}</ref> {{Efn|The listed population is that of the New York City borough of Manhattan. Almost all of the borough's population lives on the island of Manhattan, but the borough also includes the following permanently populated areas: * [[Marble Hill, Manhattan|Marble Hill]], a neighborhood with a population of roughly 10,000 that was originally part of Manhattan Island, but was physically separated from the rest of the island by the opening of [[Spuyten Duyvil Creek#Harlem River Ship Canal|a canal]] in 1894 and in turn physically connected to the US mainland by landfill in 1914. * [[Randalls and Wards Islands]], the collective name for three conjoined islands with about 1,600 residents, all either patients or staff of psychiatric hospitals, or occupants of homeless shelters. * [[Roosevelt Island]], located in the [[East River]] between Manhattan Island and [[Queens]], with a population of nearly 12,000.}} | 59 | [[ಅಮೇರಿಕ ಸಂಯುಕ್ತ ಸಂಸ್ಥಾನ|ಯುನೈಟೆಡ್ ಸ್ಟೇಟ್ಸ್]] | [[ನ್ಯೂ ಯಾರ್ಕ್ ನಗರ|ನ್ಯೂಯಾರ್ಕ್ ಸಿಟಿ]] | ಹಡ್ಸನ್ ನದಿ / ಪೂರ್ವ ನದಿ |- | ಚಾಂಗ್ಮಿಂಗ್ ದ್ವೀಪ | 660,000 (2010) | 1,267 | [[ಚೀನಿ ಜನರ ಗಣರಾಜ್ಯ|ಚೀನಾ]] | [[ಶಾಂಘೈ]] | ಯಾಂಗ್ಟ್ಜಿ ನದಿ |- | ಜೀಸಸ್ ದ್ವೀಪ | 422,993 (2016) <ref>{{Cite web|url=https://www12.statcan.gc.ca/census-recensement/2016/dp-pd/prof/details/page.cfm?Lang=E&Geo1=CSD&Code1=2465005&Geo2=CD&Code2=2465&SearchText=Laval&SearchType=Begins&SearchPR=01&B1=All&TABID=1&type=0|title=2016 Census Profile - Laval, Territoire équivalent (Census division)|date=8 February 2017|publisher=[[Statistics Canada]]|access-date=2019-09-11}}</ref> | 242 | [[ಕೆನಡಾ]] | ಲಾವಲ್ | Rivière des Mille Îles / Rivière des Prairies |- | ವೆಕಿ ಜಿಟ್ನಿ ಒಸ್ಟ್ರೋವ್ | 226,446 (2001) | 1,885 | [[ಸ್ಲೊವಾಕಿಯ|ಸ್ಲೋವಾಕಿಯಾ]] | [[ಬ್ರಾಟಿಸ್ಲಾವಾ]], ಕೊಮಾರ್ನೋ, ಡುನಾಜ್ಸ್ಕಾ ಸ್ಟ್ರೆಡಾ ಮತ್ತು ಇತರರು | [[ಡ್ಯಾನ್ಯೂಬ್‌|ಡ್ಯಾನ್ಯೂಬ್]], ಲಿಟಲ್ ಡ್ಯಾನ್ಯೂಬ್ |- | ವಾಸಿಲೀವ್ಸ್ಕಿ ದ್ವೀಪ | 209,188 (2017) | 10.9 | [[ರಷ್ಯಾ]] | [[ಸೇಂಟ್ ಪೀಟರ್ಸ್‌ಬರ್ಗ್|ಸೇಂಟ್ ಪೀಟರ್ಸ್ಬರ್ಗ್]] | ಬೊಲ್ಶಯಾ ನೆವಾ / ಮಲಯ ನೆವಾ |- | ಲುಲು ದ್ವೀಪ | 198,309 (2016) <ref>{{Cite web|url=https://www12.statcan.gc.ca/census-recensement/2016/dp-pd/prof/details/page.cfm?Lang=E&Geo1=CSD&Code1=5915015&Geo2=CD&Code2=5915&SearchText=Richmond&SearchType=Contains&SearchPR=01&B1=All&TABID=1&type=0|title=2016 Census Profile - Richmond (Census division)|date=8 February 2017|publisher=[[Statistics Canada]]|access-date=2019-09-11}}</ref> | 122.4 | [[ಕೆನಡಾ]] | ರಿಚ್ಮಂಡ್ | ಫ್ರೇಸರ್ |- | [[ಶ್ರೀರಂಗಂ]] | 181,556 (2001) | 13 | [[ಭಾರತ]] | [[ಶ್ರೀರಂಗಂ]] | [[ಕಾವೇರಿ ನದಿ|ಕಾವೇರಿ]] |- | ಬ್ಯಾಂಕಾಕ್ ನೋಯಿ | 179,814 (2017) | 18 | [[ಥೈಲ್ಯಾಂಡ್]] | [[ಬ್ಯಾಂಕಾಕ್]] | ಚಾವೋ ಫ್ರಾಯ ನದಿ |- | [[ಮಾಜುಲಿ|ಮಜುಲಿ]] | 167,304 (2011) | 422 | [[ಭಾರತ]] | ವೈಷ್ಣವ ಪುಣ್ಯಕ್ಷೇತ್ರಗಳು | [[ಬ್ರಹ್ಮಪುತ್ರ|ಬ್ರಹ್ಮಪುತ್ರ ನದಿ]] |- | ಸೆಪೆಲ್ ದ್ವೀಪ | 166,953 (2012) | 257 | [[ಹಂಗರಿ|ಹಂಗೇರಿ]] | ಹಲವಾರು | [[ಡ್ಯಾನ್ಯೂಬ್‌|ಡ್ಯಾನ್ಯೂಬ್]] |- | ಹಿಸಿಂಗನ್ | 130,000 | 199 | [[ಸ್ವೀಡನ್]] | ಗೋಥೆನ್‌ಬರ್ಗ್ | ಗೊಟಾ ಅಲ್ವಿ |- | ವಿಲ್ಹೆಮ್ಸ್‌ಬರ್ಗ್ | 49,132 (2006) | 35.3 | [[ಜರ್ಮನಿ]] | [[ಹ್ಯಾಂಬರ್ಗ್]] | ಎಲ್ಬೆ |- | ಯೂಯಿಡೋ | 30,988 (2006) | 8.4 | [[ದಕ್ಷಿಣ ಕೊರಿಯಾ]] | [[ಸೌಲ್|ಸಿಯೋಲ್]] | ಹಾನ್ ನದಿ |- | ಮಸ್ಕಿರೋ | 27,000 | 191 | [[ಬ್ರೆಜಿಲ್]] | ಬೆಲೆಮ್ | [[ಅಮೆಜಾನ್|ಅಮೆಜಾನ್ ನದಿ]] |} == ಸಹ ನೋಡಿ ==    <references group="lower-alpha" responsive="1"></references> == ಉಲ್ಲೇಖಗಳು == <references group="" responsive="1"></references> 2hu2c2xcvhlbikk3uyqkbi8972mupu1 ಸದಸ್ಯರ ಚರ್ಚೆಪುಟ:ಮಂಜುನಾಥ ಕಾಮಧೇನು 3 144191 1111321 2022-08-02T20:18:30Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=ಮಂಜುನಾಥ ಕಾಮಧೇನು}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೦:೧೮, ೨ ಆಗಸ್ಟ್ ೨೦೨೨ (UTC) 3kloh0pz08u7s6j3it1rwc2pxt1x869 ಸದಸ್ಯ:Manvitha Mahesh/ಮಧಾಬಿ ಪುರಿ ಬುಚ್ 2 144192 1111329 2022-08-03T02:19:05Z Manvitha Mahesh 77254 "[[:en:Special:Redirect/revision/1094159193|Madhabi Puri Buch]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು wikitext text/x-wiki '''ಮಧಾಬಿ ಪುರಿ ಬುಚ್''' ಅವರು ಸೆಕ್ಯುರಿಟೀಸ್ ರೆಗ್ಯುಲೇಟರಿ ಬಾಡಿ [[ಭಾರತೀಯ ಬಂ‍‍ಡವಾಳ ಪತ್ರಗಳು|ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾದ]] (SEBI) ಅಧ್ಯಕ್ಷರಾಗಿದ್ದಾರೆ. ಅವರು SEBI ಅನ್ನು ಮುನ್ನಡೆಸುವ ಮೊದಲ ಮಹಿಳಾ ಅಧ್ಯಕ್ಷರಾಗಿದ್ದಾರೆ. ಏಪ್ರಿಲ್ ೨೦೧೭ ರಿಂದ, ಅವರು ಮಾಜಿ ಅಧ್ಯಕ್ಷ ಅಜಯ್ ತ್ಯಾಗಿ ಅವರೊಂದಿಗೆ ಸಂಪೂರ್ಣ ಸಮಯದ ಸದಸ್ಯರಾಗಿ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಖಾಸಗಿ ವಲಯದಿಂದ ಈ ಹುದ್ದೆಗೆ ನೇಮಕಗೊಂಡ ಮೊದಲ ವ್ಯಕ್ತಿಯೂ ಹೌದು. <ref name="Business Standard">{{Cite news|url=https://www.business-standard.com/about/who-is-madhabi-puri-buch|title=WHO IS MADHABI PURI BUCH?|work=Business Standard India|access-date=2022-04-28}}</ref> <ref>{{Cite news|url=https://www.thehindu.com/news/national/madhavi-puri-buch/article65192846.ece|title=Madhavi Puri Buch|last=Mishra|first=Lalatendu|date=2022-03-06|work=The Hindu|access-date=2022-04-28|language=en-IN|issn=0971-751X}}</ref> SEBI ಅಧ್ಯಕ್ಷೆಯಾಗಿ ಬುಚ್ ತನ್ನ ಪಾತ್ರದಲ್ಲಿ ದಕ್ಷತೆಯನ್ನು ಸುಧಾರಿಸಲು ಸಂಸ್ಥೆಯ ವ್ಯವಸ್ಥೆ ಮತ್ತು ಕಾರ್ಪೊರೇಟೀಕರಣಕ್ಕೆ ಅನುಕೂಲಕರವಾದ ತ್ವರಿತ ಬದಲಾವಣೆಗಳನ್ನು ತಂದ ಕೀರ್ತಿಗೆ ಪಾತ್ರರಾಗಿದ್ದಾರೆ. <ref name=":0">{{Cite web|url=https://www.rediff.com/business/report/how-madhabi-puri-buch-is-changing-sebi/20220620.htm|title=How Madhabi Puri Buch Is Changing Sebi|last=Modak|first=Samie|website=Rediff|language=en|access-date=2022-06-21}}</ref> == ಶಿಕ್ಷಣ == ತನ್ನ ಆರಂಭಿಕ ವರ್ಷಗಳಲ್ಲಿ ಬುಚ್ [[ಮುಂಬಯಿ.|ಮುಂಬೈ]] ಮತ್ತು [[ದೆಹಲಿ|ದೆಹಲಿಯಲ್ಲಿ]] ಅಧ್ಯಯನ ಮಾಡಿದರು. ಅವರು ನವದೆಹಲಿಯ ಸ್ಟೀಫನ್ಸ್ ಕಾಲೇಜಿನಿಂದ ಗಣಿತಶಾಸ್ತ್ರದಲ್ಲಿ ವಿಶೇಷ ಪದವಿ ಪಡೆದರು ಮತ್ತು ನಂತರ ಐಐಎಂ ಅಹಮದಾಬಾದ್‌ನಲ್ಲಿ ಎಂಬಿಎ ಪಡೆದರು. <ref name="Mint">{{Cite web|url=https://www.livemint.com/companies/news/know-the-sebi-chairperson-madhabi-puri-buch-11646056612248.html|title=Know the Sebi chairperson, Madhabi Puri Buch|last=Gawande|first=Jayshree P. Upadhyay,Priyanka|date=2022-02-28|website=mint|language=en|access-date=2022-04-28}}</ref> <ref>{{Cite web|url=https://www.gqindia.com/get-smart/content/all-you-want-to-know-about-madhabi-puri-buch-the-first-ever-woman-to-head-sebi|title=All you want to know about Madhabi Puri Buch, the first-ever woman to head SEBI|date=2022-02-28|website=GQ India|language=en-IN|access-date=2022-04-28}}</ref> == ವೃತ್ತಿ == === ಕಾರ್ಪೊರೇಟ್ ವೃತ್ತಿ === ಆಕೆಯ ವೃತ್ತಿಜೀವನವು ೧೯೮೯ ರಲ್ಲಿ ICICI ಬ್ಯಾಂಕ್‌ನೊಂದಿಗೆ ಪ್ರಾರಂಭವಾಯಿತು. ೧೯೯೩ ಮತ್ತು ೧೯೯೫ ರ ನಡುವೆ, ಬುಚ್ ಇಂಗ್ಲೆಂಡ್‌ನ ವೆಸ್ಟ್ ಚೆಷೈರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದರು. ಅವರು ಮಾರಾಟ ಮತ್ತು ಮಾರ್ಕೆಟಿಂಗ್ ಮತ್ತು ಉತ್ಪನ್ನ ಅಭಿವೃದ್ಧಿ ಸೇರಿದಂತೆ ೧೨ ವರ್ಷಗಳ ಕಾಲ ಕಂಪನಿಗಳಾದ್ಯಂತ ವಿವಿಧ ಪ್ರೊಫೈಲ್‌ಗಳಲ್ಲಿ ಕೆಲಸ ಮಾಡಿದರು. <ref>{{Cite news|url=https://www.business-standard.com/podcast/current-affairs/who-is-madhabi-puri-buch-the-new-sebi-chief-122030200075_1.html|title=Who is Madhabi Puri Buch, the new SEBI chief?|last=Vanamali|first=Krishna Veera|date=2022-03-02|work=Business Standard India|access-date=2022-05-30}}</ref> ಅವರು ಕಾರ್ಯಾಚರಣೆಯ ಕಾರ್ಯವನ್ನು ಸಹ ಮುನ್ನಡೆಸಿದರು. ೨೦೦೬ ರಲ್ಲಿ ಅವರು ICICI ಸೆಕ್ಯುರಿಟಿಗಳಿಗೆ ಸೇರಿದರು ಮತ್ತು ನಂತರ ಫೆಬ್ರವರಿ ೨೦೦೯ ರಿಂದ ಮೇ ೨೦೧೧ ರವರೆಗೆ ವ್ಯವಸ್ಥಾಪಕ ನಿರ್ದೇಶಕ ಮತ್ತು CEO ಆದರು. ಇದರ ನಂತರ ಬುಚ್ ೨೦೧೧ ರಲ್ಲಿ ಗ್ರೇಟರ್ ಪೆಸಿಫಿಕ್ ಕ್ಯಾಪಿಟಲ್‌ಗೆ ಸೇರಲು ಸಿಂಗಾಪುರಕ್ಕೆ ತೆರಳಿದರು.೨೦೧೧ ಮತ್ತು ೨೦೧೭ ರ ನಡುವೆ ಅವರು ಝನ್ಸಾರ್ ಟೆಕ್ನಾಲಜೀಸ್, ಇನ್ನೋವೆನ್ ಕ್ಯಾಪಿಟಲ್ ಮತ್ತು ಮ್ಯಾಕ್ಸ್ ಹೆಲ್ತ್‌ಕೇರ್‌ನಂತಹ ಅನೇಕ ಕಂಪನಿಗಳ ಕಾರ್ಯನಿರ್ವಾಹಕ ನಿರ್ದೇಶಕರಾಗಿ ವಿವಿಧ ಸಾಮರ್ಥ್ಯಗಳಲ್ಲಿ ಕೆಲಸ ಮಾಡಿದ್ದಾರೆ. ಬುಚ್ ಇಂಡಿಯನ್ ಸ್ಕೂಲ್ ಆಫ್ ಡೆವಲಪ್‌ಮೆಂಟ್ ಮ್ಯಾನೇಜ್‌ಮೆಂಟ್‌ನ (ISDM) ಸ್ವತಂತ್ರ ನಿರ್ದೇಶಕರಾಗಿ ಮತ್ತು ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್‌ನ (BRICS ಬ್ಯಾಂಕ್) ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದರು. <ref>{{Cite web|url=https://www.cnbctv18.com/market/who-is-madhabi-puri-buch-the-first-woman-to-head-market-regulator-sebi-12653912.htm|title=Who is Madhabi Puri Buch, the first woman to head market regulator Sebi?|date=2022-02-28|website=cnbctv18.com|language=en|access-date=2022-04-28}}</ref> === SEBI ನಲ್ಲಿ ವೃತ್ತಿ === ಏಪ್ರಿಲ್ ೨೦೧೭ ರಲ್ಲಿ, ಬುಚ್ ಅವರನ್ನು SEBI ನಲ್ಲಿ ಸಂಪೂರ್ಣ ಸಮಯದ ನಿರ್ದೇಶಕರಾಗಿ ನೇಮಿಸಲಾಯಿತು ಮತ್ತು ಸಾಮೂಹಿಕ ಹೂಡಿಕೆ ಯೋಜನೆಗಳು, ಕಣ್ಗಾವಲು ಮತ್ತು ಹೂಡಿಕೆ ನಿರ್ವಹಣೆಯಂತಹ ಪೋರ್ಟ್‌ಫೋಲಿಯೊಗಳ <ref>{{Cite web|url=https://www.businesstoday.in/latest/corporate/story/who-is-madhabi-puri-buch-the-first-female-head-of-sebi-324205-2022-02-28|title=Who is Madhabi Puri Buch, the first female head of SEBI?|website=Business Today|language=en|access-date=2022-04-28}}</ref> ಉಸ್ತುವಾರಿಯನ್ನು ನೀಡಲಾಯಿತು. ಆಕೆಯ ಅಧಿಕಾರಾವಧಿ ಮುಗಿದ ನಂತರ ಸೆಬಿ ಆಂತರಿಕ-ತಾಂತ್ರಿಕ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸಲು, ಸಹಾಯ ಮಾಡಲು ರಚಿಸಲಾದ ಏಳು-ಸದಸ್ಯರ ತಂತ್ರಜ್ಞಾನ ಸಮಿತಿಗೆ ಇವರನ್ನು ನೇಮಿಸಲಾಯಿತು. ತನ್ನ ತಂತ್ರಜ್ಞಾನ ಮತ್ತು ಡೇಟಾ ಅಜ್ಞೇಯತಾವಾದಿ ವರ್ತನೆಗೆ ಹೆಸರುವಾಸಿಯಾದ ಬುಚ್ ಕೆಲವು ಹೆಗ್ಗುರುತು ನಿಯಂತ್ರಕ ಆದೇಶಗಳನ್ನು ಜಾರಿಗೊಳಿಸಿದ್ದಾರೆ. ೨೦೧೮ ರಲ್ಲಿ, ಅವರು SEBI ಆದೇಶವನ್ನು ಉಲ್ಲಂಘಿಸಿ ಹೂಡಿಕೆದಾರರಿಂದ ಸಂಗ್ರಹಿಸಲಾದ ೧೪೦೦೦ ಕೋಟಿಗಳನ್ನು ಸಂಪೂರ್ಣವಾಗಿ ಕನ್ವರ್ಟಿಬಲ್ ಡಿಬೆಂಚರ್‌ಗಳ ಮೂಲಕ ಹಿಂದಿರುಗಿಸಲು ಸಹಾರಾ ಗ್ರೂಪ್ ವಿರುದ್ಧ ಆದೇಶವನ್ನು ಹೊರಡಿಸಿದರು, ಅದರ ಹಿಂದಿನ ಆದೇಶಗಳ ಅನುಸರಣೆಯಲ್ಲಿ ಹೂಡಿಕೆದಾರರಿಗೆ ಮರುಪಾವತಿಯ ವಿವರಗಳನ್ನು ಒದಗಿಸುವಂತೆ ಕೇಳಿದರು. ಜನವರಿ ೨೦೨೧ ರಲ್ಲಿ, ಬುಚ್ ಸಿಎನ್‌ಬಿಸಿ ಆವಾಜ್ ಪತ್ರಕರ್ತರಿಂದ ಆಂತರಿಕ ವ್ಯಾಪಾರದ ಕುರಿತು ವಿವರವಾದ ತನಿಖೆಯನ್ನು ನಡೆಸಿದರು ಮತ್ತು ಅವರು, ಅವರ ತಾಯಿ ಮತ್ತು ಹೆಂಡತಿಯನ್ನು ಷೇರು ಮಾರುಕಟ್ಟೆಗಳಿಗೆ ಪ್ರವೇಶಿಸದಂತೆ ನಿರ್ಬಂಧಿಸಿದರು. <ref>{{Cite web|url=https://www.moneylife.in/article/sebi-confirms-ban-order-against-cnbc-awaaz-ex-co-host-hemant-ghai-his-wife-and-mother/65039.html|title=SEBI Confirms Ban Order against CNBC Awaaz Ex-Co-host Hemant Ghai, His Wife and Mother|website=Moneylife NEWS & VIEWS|language=en|access-date=2022-04-28}}</ref> <ref>{{Cite web|url=https://www.sify.com/finance/sebi-debars-host-of-cnbc-awaaz-show-news-topnews-vbsdembhgbaff.html|title=SEBI debars host of CNBC Awaaz show|website=Sify|language=en|access-date=2022-04-28}}</ref> ಮೇ ೨೦೨೧ ರಲ್ಲಿ, ಅವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ಅವರ ಸಂಪರ್ಕ ಮತ್ತು ಸಂವಹನದ ಆಧಾರದ ಮೇಲೆ ಡೀಪ್ ಇಂಡಸ್ಟ್ರೀಸ್ ಸ್ಟಾಕ್‌ನ ಅಪ್ರಕಟಿತ ಬೆಲೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ, ಸಾವ್ಲಾ ಮತ್ತು ಅಜಿತ್‌ಕುಮಾರ್ ವಿರುದ್ಧ ಆದೇಶವನ್ನು ಜಾರಿಗೊಳಿಸಿದರು. <ref>{{Cite news|url=https://economictimes.indiatimes.com/markets/stocks/news/sebi-order-kicks-off-storm-social-media-links-cant-prove-insider-trading/articleshow/63919102.cms|title=Sebi order kicks off storm; social media links can’t prove insider trading|last=Zachariah|first=Reena|work=The Economic Times|access-date=2022-04-28}}</ref> ಆಗಸ್ಟ್ ೨೦೨೧ ರಲ್ಲಿ, Zee ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಸ್ಟಾಕ್‌ನಲ್ಲಿ ಅದರ ಫಲಿತಾಂಶಗಳ ಪ್ರಕಟಣೆಯ ನಂತರ ಅನ್ಯಾಯದ ಅಭ್ಯಾಸಗಳಲ್ಲಿ ೧೫ ಘಟಕಗಳು ವ್ಯಾಪಾರ ಮಾಡುತ್ತಿರುವುದನ್ನು ಅವರು ಗುರುತಿಸಿದ್ದಾರೆ. <ref>{{Cite web|url=https://www.moneycontrol.com/news/business/markets/3-most-striking-orders-issued-by-new-sebi-chief-madhabi-buch-8174541.html|title=3 most striking orders issued by new SEBI chief Madhabi Buch|website=Moneycontrol|language=en|access-date=2022-04-28}}</ref> ೧ ಮಾರ್ಚ್ ೨೦೨೨ ರಂದು, ಬುಚ್ ಅವರನ್ನು 3 ವರ್ಷಗಳ ಅವಧಿಗೆ SEBI ಅಧ್ಯಕ್ಷರಾಗಿ ನೇಮಿಸಲಾಯಿತು. ಸವಾಲಿನ ಸಮಯದಲ್ಲಿ SEBI ಗೆ ಸೇರ್ಪಡೆಗೊಂಡ ಬುಚ್ ಅನ್ನು ಸಂಸದೀಯ ಸಮಿತಿಯು NSE ಹಗರಣವನ್ನು ಉಲ್ಲೇಖಿಸಿ ಪ್ರಶ್ನಿಸಿತು. <ref>{{Cite web|url=https://www.newindianexpress.com/nation/2022/apr/03/sebi-chairperson-madhabi-puri-buch-likely-to-be-questioned-on-nse-scam-by-parliamentary-panel-2437503.html|title=SEBI chairperson Madhabi Puri Buch likely to be questioned on NSE scam by parliamentary panel|website=The New Indian Express|access-date=2022-04-28}}</ref> ಖಾಸಗಿ ವಲಯದ ವ್ಯಕ್ತಿಯಾಗಿರುವ ಬುಚ್ ಉತ್ಪಾದಕತೆಯನ್ನು ಸುಧಾರಿಸಲು, ಸೆಬಿಯಲ್ಲಿ ಹೊಣೆಗಾರಿಕೆ ಮತ್ತು ನ್ಯಾಯಸಮ್ಮತತೆಯನ್ನು ಹೆಚ್ಚಿಸಲು ಸಂಸ್ಥೆಯ ಕೂಲಂಕುಷ ಪರೀಕ್ಷೆಯನ್ನು ಕೈಗೊಂಡಿದ್ದಾರೆ. <ref>{{Cite web|url=https://www.livemint.com/market/sebis-buch-taps-pvt-sector-experience-to-boost-productivity-11653850843287.html|title=Sebi’s Buch taps pvt sector experience to boost productivity|last=Upadhyay|first=Jayshree P.|date=2022-05-30|website=mint|language=en|access-date=2022-05-30}}</ref> ಅಧ್ಯಕ್ಷೆಯಾಗಿ ತನ್ನ ಮೊದಲ ೧೦೦ ದಿನಗಳಲ್ಲಿ, ಅವರು ಸಂಸ್ಥೆ, ಪ್ರಕ್ರಿಯೆಗಳು ಮತ್ತು ಮಾರುಕಟ್ಟೆಗಳ ನಿಯಂತ್ರಣದಲ್ಲಿ ತ್ವರಿತ ಬದಲಾವಣೆಗಳನ್ನು ತಂದಿದ್ದಾರೆ. ಸೈಬರ್ ಭದ್ರತೆ ಮತ್ತು ತಂತ್ರಜ್ಞಾನ, ಮತ್ತು ಡೇಟಾದ ಬಳಕೆಗೆ ವಿಶೇಷ ಒತ್ತು ನೀಡುವ ಮೂಲಕ ಹೆಚ್ಚು ಗಮನ ಹರಿಸಬೇಕಾದ ಕ್ಷೇತ್ರಗಳ ಮೇಲೆ ಕೇಂದ್ರೀಕೃತ ಕ್ರಮವನ್ನು ಚಾಲನೆ ಮಾಡಲು, KRA ಗಳ ಕಾರ್ಪೊರೇಟ್ ವ್ಯವಸ್ಥೆಯನ್ನು ಬುಚ್ ಪರಿಚಯಿಸಿದರು. ಯಾವುದೇ ಪ್ರಮುಖ ನೀತಿ ಬದಲಾವಣೆಗಳ ಬಗ್ಗೆ ವ್ಯಾಪಕವಾದ ಮಾರುಕಟ್ಟೆ ಪ್ರತಿಕ್ರಿಯೆಯನ್ನು ಪಡೆಯುವ ಪ್ರಕ್ರಿಯೆಯನ್ನು ಇವರು ಚಾಲನೆ ಮಾಡಿದ್ದಾರೆ. ಮಾರುಕಟ್ಟೆ ಡೈನಾಮಿಕ್ಸ್‌ನೊಂದಿಗೆ ವಿಕಸನಗೊಳ್ಳಲು, ತಮ್ಮ ವ್ಯವಸ್ಥೆಗಳಲ್ಲಿ ಬದಲಾವಣೆಗಳನ್ನು ಮಾಡಲು ಬುಚ್ ಮಧ್ಯವರ್ತಿಗಳ ಮೇಲೆ ಜವಾಬ್ದಾರಿಯನ್ನು ಹೊರಿಸಿದ್ದಾರೆ ಎಂದು ವೀಕ್ಷಕರು ಹೇಳುತ್ತಾರೆ. ಮತ್ತೊಂದೆಡೆ, ಅವರು T+1 ಕ್ಲಿಯರೆನ್ಸ್ ಪ್ರಕ್ರಿಯೆಗೆ ಸಜ್ಜಾಗಲು ಪಾಲಕರು ಮತ್ತು ತೆರವುಗೊಳಿಸುವ ನಿಗಮಗಳನ್ನು ತಳ್ಳುತ್ತಿದ್ದಾರೆ. ಭಾರತದಲ್ಲಿ ಈಗ ಕ್ಲಿಯರೆನ್ಸ್ T+2 ಆಧಾರದ ಮೇಲೆ ಇದೆ. ಮಾರುಕಟ್ಟೆಗಳಲ್ಲಿ ಮುಂಚೂಣಿಯಲ್ಲಿರುವುದನ್ನು ತಡೆಯಲು ಸಾಮಾಜಿಕ ಮಾಧ್ಯಮ ಚಾನೆಲ್‌ಗಳನ್ನು ಮೇಲ್ವಿಚಾರಣೆ ಮಾಡಲು, ಬುಚ್ ಸರ್ಕಾರದಿಂದ ಹೆಚ್ಚುವರಿ ಅಧಿಕಾರವನ್ನು ಬಯಸುತ್ತಿದ್ದಾರೆ. <ref name=":0">{{Cite web|url=https://www.rediff.com/business/report/how-madhabi-puri-buch-is-changing-sebi/20220620.htm|title=How Madhabi Puri Buch Is Changing Sebi|last=Modak|first=Samie|website=Rediff|language=en|access-date=2022-06-21}}<cite class="citation web cs1" data-ve-ignore="true" id="CITEREFModak">Modak, Samie. [https://www.rediff.com/business/report/how-madhabi-puri-buch-is-changing-sebi/20220620.htm "How Madhabi Puri Buch Is Changing Sebi"]. ''Rediff''<span class="reference-accessdate">. Retrieved <span class="nowrap">2022-06-21</span></span>.</cite></ref> == ವೈಯಕ್ತಿಕ ಜೀವನ == ಬುಚ್ ಅವರ ತಂದೆ ಕಮಲ್ ಪುರಿ ಮತ್ತು ಅವರ ತಾಯಿ ಮಾಧಬಿ ಪುರಿ. ಆಕೆಯ ತಂದೆ ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ರಾಜಕೀಯ ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದರು. <ref>{{Cite web|url=https://specials.rediff.com/getahead/2009/mar/05slide1-madhabi-puri-buch-you-can-always-make-a-difference.htm|title='I always wanted to be able to make a difference'|website=specials.rediff.com|access-date=2022-04-28}}</ref> ಹದಿನೆಂಟನೇ ವಯಸ್ಸಿನಲ್ಲಿ ಅವರು ಎಫ್‌ಎಂಸಿಜಿ ಬಹುರಾಷ್ಟ್ರೀಯ ಯುನಿಲಿವರ್‌ನಲ್ಲಿ ನಿರ್ದೇಶಕರಾಗಿದ್ದ ಧವಲ್ ಬುಚ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ತಮ್ಮ 21 ನೇ ವಯಸ್ಸಿನಲ್ಲಿದ್ದಾಗ ವಿವಾಹವಾದರು ಮತ್ತು ತರುವಾಯ ಅವರ ಮಗ ಅಭಯ್‌ಗೆ ಜನ್ಮ ನೀಡಿದರು. ಬುಚ್ ತನ್ನ ಯಶಸ್ಸಿನ ಬಹುಪಾಲು ತನ್ನ ಮಗ ಮತ್ತು ತನ್ನ ಸ್ನೇಹಿತ, ತತ್ವಜ್ಞಾನಿ ಮತ್ತು ಮಾರ್ಗದರ್ಶಕರಾಗಿದ್ದ ಅವರ ಪತಿಗೆ ಋಣಿಯಾಗಿದ್ದೇನೆ ಎಂದು ಹೇಳುತ್ತಾರೆ. <ref>{{Cite web|url=https://bullstrade.in/madhavi-puri-buch-sebis-new-boss-knows-how-to-go-off-the-beaten-path/|title=Madhavi Puri Buch: Sebi’s new boss knows how to go off the beaten path|date=2022-02-28|website=Bulls Trade|language=en-US|access-date=2022-04-28}}</ref> [[2008ರ ಮುಂಬೈ ದಾಳಿ|26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ]] ಬದುಕುಳಿದವರಲ್ಲಿ ಬುಚ್ ಕೂಡ ಒಬ್ಬರು. ಆ ಸಮಯದಲ್ಲಿ ಯೂನಿಲಿವರ್ ಮೀಟಿಂಗ್‌ನಲ್ಲಿ ಭಾಗವಹಿಸಿದ್ದ ಅವರು [[ತಾಜ್ ಮಹಲ್ ಹೋಟೆಲ್, ಮುಂಬಯಿ|ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌ನಲ್ಲಿ]] ತಮ್ಮ ಪತಿಯೊಂದಿಗೆ ಇದ್ದರು. <ref>{{Cite web|url=https://www.financialexpress.com/market/madhavi-puri-buch-sebis-new-boss-knows-how-to-go-off-the-beaten-path/2447210/|title=Madhavi Puri Buch: Sebi’s new boss knows how to go off the beaten path|website=Financialexpress|language=en|access-date=2022-04-28}}</ref> <ref>{{Cite web|url=https://www.jagrantv.com/en-show/the-new-chairperson-of-market-regulator-sebi-madhabi-puri-buch-biography-family-education-career-and-contact-rc1028378|title=The new chairperson of market regulator SEBI: Madhabi Puri Buch, biography, Family, Education, Career and Contact|website=jagrantv|language=en|access-date=2022-04-28}}</ref> == ಉಲ್ಲೇಖಗಳು == <references /> 38d247pbbablfxgzmujd5de98x61j2z 1111330 1111329 2022-08-03T02:25:40Z Manvitha Mahesh 77254 wikitext text/x-wiki '''ಮಧಾಬಿ ಪುರಿ ಬುಚ್''' ಅವರು ಸೆಕ್ಯುರಿಟೀಸ್ ರೆಗ್ಯುಲೇಟರಿ ಬಾಡಿ [[ಭಾರತೀಯ ಬಂ‍‍ಡವಾಳ ಪತ್ರಗಳು|ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾದ]] (SEBI) ಅಧ್ಯಕ್ಷರಾಗಿದ್ದಾರೆ. ಅವರು SEBI ಅನ್ನು ಮುನ್ನಡೆಸುವ ಮೊದಲ ಮಹಿಳಾ ಅಧ್ಯಕ್ಷರಾಗಿದ್ದಾರೆ. ಏಪ್ರಿಲ್ ೨೦೧೭ ರಿಂದ, ಅವರು ಮಾಜಿ ಅಧ್ಯಕ್ಷ ಅಜಯ್ ತ್ಯಾಗಿ ಅವರೊಂದಿಗೆ ಸಂಪೂರ್ಣ ಸಮಯದ ಸದಸ್ಯರಾಗಿ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಖಾಸಗಿ ವಲಯದಿಂದ ಈ ಹುದ್ದೆಗೆ ನೇಮಕಗೊಂಡ ಮೊದಲ ವ್ಯಕ್ತಿಯೂ ಹೌದು. <ref name="Business Standard">{{Cite news|url=https://www.business-standard.com/about/who-is-madhabi-puri-buch|title=WHO IS MADHABI PURI BUCH?|work=Business Standard India|access-date=2022-04-28}}</ref> <ref>{{Cite news|url=https://www.thehindu.com/news/national/madhavi-puri-buch/article65192846.ece|title=Madhavi Puri Buch|last=Mishra|first=Lalatendu|date=2022-03-06|work=The Hindu|access-date=2022-04-28|language=en-IN}}</ref> SEBI ಅಧ್ಯಕ್ಷೆಯಾಗಿ ಬುಚ್ ತನ್ನ ಪಾತ್ರದಲ್ಲಿ ದಕ್ಷತೆಯನ್ನು ಸುಧಾರಿಸಲು ಸಂಸ್ಥೆಯ ವ್ಯವಸ್ಥೆ ಮತ್ತು ಕಾರ್ಪೊರೇಟೀಕರಣಕ್ಕೆ ಅನುಕೂಲಕರವಾದ ತ್ವರಿತ ಬದಲಾವಣೆಗಳನ್ನು ತಂದ ಕೀರ್ತಿಗೆ ಪಾತ್ರರಾಗಿದ್ದಾರೆ. == ಶಿಕ್ಷಣ == ತನ್ನ ಆರಂಭಿಕ ವರ್ಷಗಳಲ್ಲಿ ಬುಚ್ [[ಮುಂಬಯಿ.|ಮುಂಬೈ]] ಮತ್ತು [[ದೆಹಲಿ|ದೆಹಲಿಯಲ್ಲಿ]] ಅಧ್ಯಯನ ಮಾಡಿದರು. ಅವರು ನವದೆಹಲಿಯ ಸ್ಟೀಫನ್ಸ್ ಕಾಲೇಜಿನಿಂದ ಗಣಿತಶಾಸ್ತ್ರದಲ್ಲಿ ವಿಶೇಷ ಪದವಿ ಪಡೆದರು ಮತ್ತು ನಂತರ ಐಐಎಂ ಅಹಮದಾಬಾದ್‌ನಲ್ಲಿ ಎಂಬಿಎ ಪಡೆದರು. <ref name="Mint">{{Cite web|url=https://www.livemint.com/companies/news/know-the-sebi-chairperson-madhabi-puri-buch-11646056612248.html|title=Know the Sebi chairperson, Madhabi Puri Buch|last=Gawande|first=Jayshree P. Upadhyay,Priyanka|date=2022-02-28|website=mint|language=en|access-date=2022-04-28}}</ref> <ref>{{Cite web|url=https://www.gqindia.com/get-smart/content/all-you-want-to-know-about-madhabi-puri-buch-the-first-ever-woman-to-head-sebi|title=All you want to know about Madhabi Puri Buch, the first-ever woman to head SEBI|date=2022-02-28|website=GQ India|language=en-IN|access-date=2022-04-28}}</ref> == ವೃತ್ತಿ == === ಕಾರ್ಪೊರೇಟ್ ವೃತ್ತಿ === ಆಕೆಯ ವೃತ್ತಿಜೀವನವು ೧೯೮೯ ರಲ್ಲಿ ICICI ಬ್ಯಾಂಕ್‌ನೊಂದಿಗೆ ಪ್ರಾರಂಭವಾಯಿತು. ೧೯೯೩ ಮತ್ತು ೧೯೯೫ ರ ನಡುವೆ, ಬುಚ್ ಇಂಗ್ಲೆಂಡ್‌ನ ವೆಸ್ಟ್ ಚೆಷೈರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದರು. ಅವರು ಮಾರಾಟ ಮತ್ತು ಮಾರ್ಕೆಟಿಂಗ್ ಮತ್ತು ಉತ್ಪನ್ನ ಅಭಿವೃದ್ಧಿ ಸೇರಿದಂತೆ ೧೨ ವರ್ಷಗಳ ಕಾಲ ಕಂಪನಿಗಳಾದ್ಯಂತ ವಿವಿಧ ಪ್ರೊಫೈಲ್‌ಗಳಲ್ಲಿ ಕೆಲಸ ಮಾಡಿದರು. <ref>{{Cite news|url=https://www.business-standard.com/podcast/current-affairs/who-is-madhabi-puri-buch-the-new-sebi-chief-122030200075_1.html|title=Who is Madhabi Puri Buch, the new SEBI chief?|last=Vanamali|first=Krishna Veera|date=2022-03-02|work=Business Standard India|access-date=2022-05-30}}</ref> ಅವರು ಕಾರ್ಯಾಚರಣೆಯ ಕಾರ್ಯವನ್ನು ಸಹ ಮುನ್ನಡೆಸಿದರು. ೨೦೦೬ ರಲ್ಲಿ ಅವರು ICICI ಸೆಕ್ಯುರಿಟಿಗಳಿಗೆ ಸೇರಿದರು ಮತ್ತು ನಂತರ ಫೆಬ್ರವರಿ ೨೦೦೯ ರಿಂದ ಮೇ ೨೦೧೧ ರವರೆಗೆ ವ್ಯವಸ್ಥಾಪಕ ನಿರ್ದೇಶಕ ಮತ್ತು CEO ಆದರು. ಇದರ ನಂತರ ಬುಚ್ ೨೦೧೧ ರಲ್ಲಿ ಗ್ರೇಟರ್ ಪೆಸಿಫಿಕ್ ಕ್ಯಾಪಿಟಲ್‌ಗೆ ಸೇರಲು ಸಿಂಗಾಪುರಕ್ಕೆ ತೆರಳಿದರು.೨೦೧೧ ಮತ್ತು ೨೦೧೭ ರ ನಡುವೆ ಅವರು ಝನ್ಸಾರ್ ಟೆಕ್ನಾಲಜೀಸ್, ಇನ್ನೋವೆನ್ ಕ್ಯಾಪಿಟಲ್ ಮತ್ತು ಮ್ಯಾಕ್ಸ್ ಹೆಲ್ತ್‌ಕೇರ್‌ನಂತಹ ಅನೇಕ ಕಂಪನಿಗಳ ಕಾರ್ಯನಿರ್ವಾಹಕ ನಿರ್ದೇಶಕರಾಗಿ ವಿವಿಧ ಸಾಮರ್ಥ್ಯಗಳಲ್ಲಿ ಕೆಲಸ ಮಾಡಿದ್ದಾರೆ. ಬುಚ್ ಇಂಡಿಯನ್ ಸ್ಕೂಲ್ ಆಫ್ ಡೆವಲಪ್‌ಮೆಂಟ್ ಮ್ಯಾನೇಜ್‌ಮೆಂಟ್‌ನ (ISDM) ಸ್ವತಂತ್ರ ನಿರ್ದೇಶಕರಾಗಿ ಮತ್ತು ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್‌ನ (BRICS ಬ್ಯಾಂಕ್) ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದರು. <ref>{{Cite web|url=https://www.cnbctv18.com/market/who-is-madhabi-puri-buch-the-first-woman-to-head-market-regulator-sebi-12653912.htm|title=Who is Madhabi Puri Buch, the first woman to head market regulator Sebi?|date=2022-02-28|website=cnbctv18.com|language=en|access-date=2022-04-28}}</ref> === SEBI ನಲ್ಲಿ ವೃತ್ತಿ === ಏಪ್ರಿಲ್ ೨೦೧೭ ರಲ್ಲಿ, ಬುಚ್ ಅವರನ್ನು SEBI ನಲ್ಲಿ ಸಂಪೂರ್ಣ ಸಮಯದ ನಿರ್ದೇಶಕರಾಗಿ ನೇಮಿಸಲಾಯಿತು ಮತ್ತು ಸಾಮೂಹಿಕ ಹೂಡಿಕೆ ಯೋಜನೆಗಳು, ಕಣ್ಗಾವಲು ಮತ್ತು ಹೂಡಿಕೆ ನಿರ್ವಹಣೆಯಂತಹ ಪೋರ್ಟ್‌ಫೋಲಿಯೊಗಳ <ref>{{Cite web|url=https://www.businesstoday.in/latest/corporate/story/who-is-madhabi-puri-buch-the-first-female-head-of-sebi-324205-2022-02-28|title=Who is Madhabi Puri Buch, the first female head of SEBI?|website=Business Today|language=en|access-date=2022-04-28}}</ref> ಉಸ್ತುವಾರಿಯನ್ನು ನೀಡಲಾಯಿತು. ಆಕೆಯ ಅಧಿಕಾರಾವಧಿ ಮುಗಿದ ನಂತರ ಸೆಬಿ ಆಂತರಿಕ-ತಾಂತ್ರಿಕ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸಲು, ಸಹಾಯ ಮಾಡಲು ರಚಿಸಲಾದ ಏಳು-ಸದಸ್ಯರ ತಂತ್ರಜ್ಞಾನ ಸಮಿತಿಗೆ ಇವರನ್ನು ನೇಮಿಸಲಾಯಿತು. ತನ್ನ ತಂತ್ರಜ್ಞಾನ ಮತ್ತು ಡೇಟಾ ಅಜ್ಞೇಯತಾವಾದಿ ವರ್ತನೆಗೆ ಹೆಸರುವಾಸಿಯಾದ ಬುಚ್ ಕೆಲವು ಹೆಗ್ಗುರುತು ನಿಯಂತ್ರಕ ಆದೇಶಗಳನ್ನು ಜಾರಿಗೊಳಿಸಿದ್ದಾರೆ. ೨೦೧೮ ರಲ್ಲಿ, ಅವರು SEBI ಆದೇಶವನ್ನು ಉಲ್ಲಂಘಿಸಿ ಹೂಡಿಕೆದಾರರಿಂದ ಸಂಗ್ರಹಿಸಲಾದ ೧೪೦೦೦ ಕೋಟಿಗಳನ್ನು ಸಂಪೂರ್ಣವಾಗಿ ಕನ್ವರ್ಟಿಬಲ್ ಡಿಬೆಂಚರ್‌ಗಳ ಮೂಲಕ ಹಿಂದಿರುಗಿಸಲು ಸಹಾರಾ ಗ್ರೂಪ್ ವಿರುದ್ಧ ಆದೇಶವನ್ನು ಹೊರಡಿಸಿದರು, ಅದರ ಹಿಂದಿನ ಆದೇಶಗಳ ಅನುಸರಣೆಯಲ್ಲಿ ಹೂಡಿಕೆದಾರರಿಗೆ ಮರುಪಾವತಿಯ ವಿವರಗಳನ್ನು ಒದಗಿಸುವಂತೆ ಕೇಳಿದರು. ಜನವರಿ ೨೦೨೧ ರಲ್ಲಿ, ಬುಚ್ ಸಿಎನ್‌ಬಿಸಿ ಆವಾಜ್ ಪತ್ರಕರ್ತರಿಂದ ಆಂತರಿಕ ವ್ಯಾಪಾರದ ಕುರಿತು ವಿವರವಾದ ತನಿಖೆಯನ್ನು ನಡೆಸಿದರು ಮತ್ತು ಅವರು, ಅವರ ತಾಯಿ ಮತ್ತು ಹೆಂಡತಿಯನ್ನು ಷೇರು ಮಾರುಕಟ್ಟೆಗಳಿಗೆ ಪ್ರವೇಶಿಸದಂತೆ ನಿರ್ಬಂಧಿಸಿದರು. <ref>{{Cite web|url=https://www.moneylife.in/article/sebi-confirms-ban-order-against-cnbc-awaaz-ex-co-host-hemant-ghai-his-wife-and-mother/65039.html|title=SEBI Confirms Ban Order against CNBC Awaaz Ex-Co-host Hemant Ghai, His Wife and Mother|website=Moneylife NEWS & VIEWS|language=en|access-date=2022-04-28}}</ref> <ref>{{Cite web|url=https://www.sify.com/finance/sebi-debars-host-of-cnbc-awaaz-show-news-topnews-vbsdembhgbaff.html|title=SEBI debars host of CNBC Awaaz show|website=Sify|language=en|access-date=2022-04-28}}</ref> ಮೇ ೨೦೨೧ ರಲ್ಲಿ, ಅವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ಅವರ ಸಂಪರ್ಕ ಮತ್ತು ಸಂವಹನದ ಆಧಾರದ ಮೇಲೆ ಡೀಪ್ ಇಂಡಸ್ಟ್ರೀಸ್ ಸ್ಟಾಕ್‌ನ ಅಪ್ರಕಟಿತ ಬೆಲೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ, ಸಾವ್ಲಾ ಮತ್ತು ಅಜಿತ್‌ಕುಮಾರ್ ವಿರುದ್ಧ ಆದೇಶವನ್ನು ಜಾರಿಗೊಳಿಸಿದರು. <ref>{{Cite news|url=https://economictimes.indiatimes.com/markets/stocks/news/sebi-order-kicks-off-storm-social-media-links-cant-prove-insider-trading/articleshow/63919102.cms|title=Sebi order kicks off storm; social media links can’t prove insider trading|last=Zachariah|first=Reena|work=The Economic Times|access-date=2022-04-28}}</ref> ಆಗಸ್ಟ್ ೨೦೨೧ ರಲ್ಲಿ, Zee ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಸ್ಟಾಕ್‌ನಲ್ಲಿ ಅದರ ಫಲಿತಾಂಶಗಳ ಪ್ರಕಟಣೆಯ ನಂತರ ಅನ್ಯಾಯದ ಅಭ್ಯಾಸಗಳಲ್ಲಿ ೧೫ ಘಟಕಗಳು ವ್ಯಾಪಾರ ಮಾಡುತ್ತಿರುವುದನ್ನು ಅವರು ಗುರುತಿಸಿದ್ದಾರೆ. <ref>{{Cite web|url=https://www.moneycontrol.com/news/business/markets/3-most-striking-orders-issued-by-new-sebi-chief-madhabi-buch-8174541.html|title=3 most striking orders issued by new SEBI chief Madhabi Buch|website=Moneycontrol|language=en|access-date=2022-04-28}}</ref> ೧ ಮಾರ್ಚ್ ೨೦೨೨ ರಂದು, ಬುಚ್ ಅವರನ್ನು 3 ವರ್ಷಗಳ ಅವಧಿಗೆ SEBI ಅಧ್ಯಕ್ಷರಾಗಿ ನೇಮಿಸಲಾಯಿತು. ಸವಾಲಿನ ಸಮಯದಲ್ಲಿ SEBI ಗೆ ಸೇರ್ಪಡೆಗೊಂಡ ಬುಚ್ ಅನ್ನು ಸಂಸದೀಯ ಸಮಿತಿಯು NSE ಹಗರಣವನ್ನು ಉಲ್ಲೇಖಿಸಿ ಪ್ರಶ್ನಿಸಿತು. <ref>{{Cite web|url=https://www.newindianexpress.com/nation/2022/apr/03/sebi-chairperson-madhabi-puri-buch-likely-to-be-questioned-on-nse-scam-by-parliamentary-panel-2437503.html|title=SEBI chairperson Madhabi Puri Buch likely to be questioned on NSE scam by parliamentary panel|website=The New Indian Express|access-date=2022-04-28}}</ref> ಖಾಸಗಿ ವಲಯದ ವ್ಯಕ್ತಿಯಾಗಿರುವ ಬುಚ್ ಉತ್ಪಾದಕತೆಯನ್ನು ಸುಧಾರಿಸಲು, ಸೆಬಿಯಲ್ಲಿ ಹೊಣೆಗಾರಿಕೆ ಮತ್ತು ನ್ಯಾಯಸಮ್ಮತತೆಯನ್ನು ಹೆಚ್ಚಿಸಲು ಸಂಸ್ಥೆಯ ಕೂಲಂಕುಷ ಪರೀಕ್ಷೆಯನ್ನು ಕೈಗೊಂಡಿದ್ದಾರೆ. <ref>{{Cite web|url=https://www.livemint.com/market/sebis-buch-taps-pvt-sector-experience-to-boost-productivity-11653850843287.html|title=Sebi’s Buch taps pvt sector experience to boost productivity|last=Upadhyay|first=Jayshree P.|date=2022-05-30|website=mint|language=en|access-date=2022-05-30}}</ref> ಅಧ್ಯಕ್ಷೆಯಾಗಿ ತನ್ನ ಮೊದಲ ೧೦೦ ದಿನಗಳಲ್ಲಿ, ಅವರು ಸಂಸ್ಥೆ, ಪ್ರಕ್ರಿಯೆಗಳು ಮತ್ತು ಮಾರುಕಟ್ಟೆಗಳ ನಿಯಂತ್ರಣದಲ್ಲಿ ತ್ವರಿತ ಬದಲಾವಣೆಗಳನ್ನು ತಂದಿದ್ದಾರೆ. ಸೈಬರ್ ಭದ್ರತೆ ಮತ್ತು ತಂತ್ರಜ್ಞಾನ, ಮತ್ತು ಡೇಟಾದ ಬಳಕೆಗೆ ವಿಶೇಷ ಒತ್ತು ನೀಡುವ ಮೂಲಕ ಹೆಚ್ಚು ಗಮನ ಹರಿಸಬೇಕಾದ ಕ್ಷೇತ್ರಗಳ ಮೇಲೆ ಕೇಂದ್ರೀಕೃತ ಕ್ರಮವನ್ನು ಚಾಲನೆ ಮಾಡಲು, KRA ಗಳ ಕಾರ್ಪೊರೇಟ್ ವ್ಯವಸ್ಥೆಯನ್ನು ಬುಚ್ ಪರಿಚಯಿಸಿದರು. ಯಾವುದೇ ಪ್ರಮುಖ ನೀತಿ ಬದಲಾವಣೆಗಳ ಬಗ್ಗೆ ವ್ಯಾಪಕವಾದ ಮಾರುಕಟ್ಟೆ ಪ್ರತಿಕ್ರಿಯೆಯನ್ನು ಪಡೆಯುವ ಪ್ರಕ್ರಿಯೆಯನ್ನು ಇವರು ಚಾಲನೆ ಮಾಡಿದ್ದಾರೆ. ಮಾರುಕಟ್ಟೆ ಡೈನಾಮಿಕ್ಸ್‌ನೊಂದಿಗೆ ವಿಕಸನಗೊಳ್ಳಲು, ತಮ್ಮ ವ್ಯವಸ್ಥೆಗಳಲ್ಲಿ ಬದಲಾವಣೆಗಳನ್ನು ಮಾಡಲು ಬುಚ್ ಮಧ್ಯವರ್ತಿಗಳ ಮೇಲೆ ಜವಾಬ್ದಾರಿಯನ್ನು ಹೊರಿಸಿದ್ದಾರೆ ಎಂದು ವೀಕ್ಷಕರು ಹೇಳುತ್ತಾರೆ. ಮತ್ತೊಂದೆಡೆ, ಅವರು T+1 ಕ್ಲಿಯರೆನ್ಸ್ ಪ್ರಕ್ರಿಯೆಗೆ ಸಜ್ಜಾಗಲು ಪಾಲಕರು ಮತ್ತು ತೆರವುಗೊಳಿಸುವ ನಿಗಮಗಳನ್ನು ತಳ್ಳುತ್ತಿದ್ದಾರೆ. ಭಾರತದಲ್ಲಿ ಈಗ ಕ್ಲಿಯರೆನ್ಸ್ T+2 ಆಧಾರದ ಮೇಲೆ ಇದೆ. ಮಾರುಕಟ್ಟೆಗಳಲ್ಲಿ ಮುಂಚೂಣಿಯಲ್ಲಿರುವುದನ್ನು ತಡೆಯಲು ಸಾಮಾಜಿಕ ಮಾಧ್ಯಮ ಚಾನೆಲ್‌ಗಳನ್ನು ಮೇಲ್ವಿಚಾರಣೆ ಮಾಡಲು, ಬುಚ್ ಸರ್ಕಾರದಿಂದ ಹೆಚ್ಚುವರಿ ಅಧಿಕಾರವನ್ನು ಬಯಸುತ್ತಿದ್ದಾರೆ. <ref name=":0">{{Cite web|url=https://www.rediff.com/business/report/how-madhabi-puri-buch-is-changing-sebi/20220620.htm|title=How Madhabi Puri Buch Is Changing Sebi|last=Modak|first=Samie|website=Rediff|language=en|access-date=2022-06-21}}<cite class="citation web cs1" data-ve-ignore="true" id="CITEREFModak">Modak, Samie. [https://www.rediff.com/business/report/how-madhabi-puri-buch-is-changing-sebi/20220620.htm "How Madhabi Puri Buch Is Changing Sebi"]. ''Rediff''<span class="reference-accessdate">. Retrieved <span class="nowrap">2022-06-21</span></span>.</cite></ref> == ವೈಯಕ್ತಿಕ ಜೀವನ == ಬುಚ್ ಅವರ ತಂದೆ ಕಮಲ್ ಪುರಿ ಮತ್ತು ಅವರ ತಾಯಿ ಮಾಧಬಿ ಪುರಿ. ಆಕೆಯ ತಂದೆ ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ರಾಜಕೀಯ ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದರು. <ref>{{Cite web|url=https://specials.rediff.com/getahead/2009/mar/05slide1-madhabi-puri-buch-you-can-always-make-a-difference.htm|title='I always wanted to be able to make a difference'|website=specials.rediff.com|access-date=2022-04-28}}</ref> ಹದಿನೆಂಟನೇ ವಯಸ್ಸಿನಲ್ಲಿ ಅವರು ಎಫ್‌ಎಂಸಿಜಿ ಬಹುರಾಷ್ಟ್ರೀಯ ಯುನಿಲಿವರ್‌ನಲ್ಲಿ ನಿರ್ದೇಶಕರಾಗಿದ್ದ ಧವಲ್ ಬುಚ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ತಮ್ಮ 21 ನೇ ವಯಸ್ಸಿನಲ್ಲಿದ್ದಾಗ ವಿವಾಹವಾದರು ಮತ್ತು ತರುವಾಯ ಅವರ ಮಗ ಅಭಯ್‌ಗೆ ಜನ್ಮ ನೀಡಿದರು. ಬುಚ್ ತನ್ನ ಯಶಸ್ಸಿನ ಬಹುಪಾಲು ತನ್ನ ಮಗ ಮತ್ತು ತನ್ನ ಸ್ನೇಹಿತ, ತತ್ವಜ್ಞಾನಿ ಮತ್ತು ಮಾರ್ಗದರ್ಶಕರಾಗಿದ್ದ ಅವರ ಪತಿಗೆ ಋಣಿಯಾಗಿದ್ದೇನೆ ಎಂದು ಹೇಳುತ್ತಾರೆ. <ref>{{Cite web|url=https://bullstrade.in/madhavi-puri-buch-sebis-new-boss-knows-how-to-go-off-the-beaten-path/|title=Madhavi Puri Buch: Sebi’s new boss knows how to go off the beaten path|date=2022-02-28|website=Bulls Trade|language=en-US|access-date=2022-04-28}}</ref> [[2008ರ ಮುಂಬೈ ದಾಳಿ|26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ]] ಬದುಕುಳಿದವರಲ್ಲಿ ಬುಚ್ ಕೂಡ ಒಬ್ಬರು. ಆ ಸಮಯದಲ್ಲಿ ಯೂನಿಲಿವರ್ ಮೀಟಿಂಗ್‌ನಲ್ಲಿ ಭಾಗವಹಿಸಿದ್ದ ಅವರು [[ತಾಜ್ ಮಹಲ್ ಹೋಟೆಲ್, ಮುಂಬಯಿ|ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌ನಲ್ಲಿ]] ತಮ್ಮ ಪತಿಯೊಂದಿಗೆ ಇದ್ದರು. <ref>{{Cite web|url=https://www.financialexpress.com/market/madhavi-puri-buch-sebis-new-boss-knows-how-to-go-off-the-beaten-path/2447210/|title=Madhavi Puri Buch: Sebi’s new boss knows how to go off the beaten path|website=Financialexpress|language=en|access-date=2022-04-28}}</ref> <ref>{{Cite web|url=https://www.jagrantv.com/en-show/the-new-chairperson-of-market-regulator-sebi-madhabi-puri-buch-biography-family-education-career-and-contact-rc1028378|title=The new chairperson of market regulator SEBI: Madhabi Puri Buch, biography, Family, Education, Career and Contact|website=jagrantv|language=en|access-date=2022-04-28}}</ref> == ಉಲ್ಲೇಖಗಳು == <references /> nfu7ozwfzrh6rfxwwtt43b6hsu7nygw ಸದಸ್ಯ:Manvitha Mahesh/ರೇಣು ಸುದ್ ಕಾರ್ನಾಡ್ 2 144193 1111331 2022-08-03T02:48:29Z Manvitha Mahesh 77254 "[[:en:Special:Redirect/revision/1096354729|Renu Sud Karnad]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು wikitext text/x-wiki '''ರೇಣು ಸುದ್ ಕಾರ್ನಾಡ್''' ಭಾರತೀಯ ಉದ್ಯಮಿ ಮತ್ತು ಭಾರತದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್‌ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಹೆಚ್ಚುವರಿಯಾಗಿ ಅವರು HDFC ಪ್ರಾಪರ್ಟಿ ವೆಂಚರ್ಸ್ ಲಿಮಿಟೆಡ್, HDFC ಶಿಕ್ಷಣ ಮತ್ತು ಅಭಿವೃದ್ಧಿ ಸೇವೆಗಳ ಪ್ರೈವೇಟ್ ಲಿಮಿಟೆಡ್ (ಎರಡೂ HDFC ಲಿಮಿಟೆಡ್‌ನ ಅಂಗಸಂಸ್ಥೆಗಳು) ಮತ್ತು GlaxoSmithKline Pharmaceuticals Ltd ನಲ್ಲಿ ಕಾರ್ಯನಿರ್ವಾಹಕೇತರ ಅಧ್ಯಕ್ಷರಂತಹ ಕಂಪನಿಗಳ ಜೊತೆಗೆ ಏಳು ಇತರ ಸ್ಥಾನಗಳನ್ನು ಹೊಂದಿದ್ದಾರೆ. ಅವರು ಇಂದ್ರಪ್ರಸ್ಥ ಕ್ಯಾನ್ಸರ್ ಸೊಸೈಟಿ ಮತ್ತು ಸಂಶೋಧನಾ ಕೇಂದ್ರದಲ್ಲಿ ಉಪಾಧ್ಯಕ್ಷ-ಗವರ್ನಿಂಗ್ ಕೌನ್ಸಿಲ್ ಮತ್ತು 17 ಇತರ ಕಂಪನಿಗಳ ಮಂಡಳಿಯ ಭಾಗವಾಗಿದ್ದಾರೆ. <ref>{{Cite web|url=https://www.wsj.com/market-data/quotes/IN/XNSE/GLAXO/company-people/executive-profile/180625|title=GLAXO.IN Company Profile & Executives - GlaxoSmithKline Pharmaceuticals Ltd. - Wall Street Journal|website=www.wsj.com|access-date=2022-04-18}}</ref> <ref>{{Cite web|url=https://www.livemint.com/companies/news/hdfc-bank-board-approves-re-appointment-of-renu-karnad-as-director-11650124493133.html|title=HDFC Bank board approves re-appointment of Renu Karnad as director|last=Livemint|date=2022-04-16|website=mint|language=en|access-date=2022-04-18}}</ref> [[ಚಿತ್ರ:The_MD,_HDFC,_Mrs._Renu_Karnad_meeting_the_Union_Minister_for_Railways,_Shri_Suresh_Prabhakar_Prabhu,_in_New_Delhi_on_October_08,_2015.jpg|link=//upload.wikimedia.org/wikipedia/commons/thumb/8/86/The_MD%2C_HDFC%2C_Mrs._Renu_Karnad_meeting_the_Union_Minister_for_Railways%2C_Shri_Suresh_Prabhakar_Prabhu%2C_in_New_Delhi_on_October_08%2C_2015.jpg/220px-The_MD%2C_HDFC%2C_Mrs._Renu_Karnad_meeting_the_Union_Minister_for_Railways%2C_Shri_Suresh_Prabhakar_Prabhu%2C_in_New_Delhi_on_October_08%2C_2015.jpg|alt=Renu Sud Karnad|thumb| ಮಾಜಿ ರೈಲ್ವೆ ಸಚಿವ ಸುರೇಶ್ ಪ್ರಭು ಅವರೊಂದಿಗೆ ಶ್ರೀಮತಿ ರೇಣು ಸುದ್ ಕಾರ್ನಾಡ್]] == ವೃತ್ತಿ == ಕಾರ್ನಾಡ್ ಅವರು ೨೦೧೦ ರಿಂದ ಎಚ್‌ಡಿಎಫ್‌ಸಿ ಲಿಮಿಟೆಡ್‌ನ ಎಂಡಿಯಾಗಿದ್ದಾರೆ. [[ಮುಂಬಯಿ ವಿಶ್ವವಿದ್ಯಾಲಯ|ಮುಂಬೈ ವಿಶ್ವವಿದ್ಯಾನಿಲಯದಿಂದ]] ಕಾನೂನು ಪದವಿ ಮತ್ತು ದೆಹಲಿ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ನಂತರ, ಅವರು ೧೯೭೮ ರ ತಮ್ಮ ೨೬ ನೇ ವಯಸ್ಸಿನಲ್ಲಿ HDFC ಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 1984 <ref>{{Cite news|url=https://economictimes.indiatimes.com/money-banking/madam-brand-guardian/articleshow/2068008.cms?from=mdr|title=Madam Brand Guardian|work=The Economic Times|access-date=2022-04-18}}</ref> ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯದಲ್ಲಿ ಅಂತರರಾಷ್ಟ್ರೀಯ ವ್ಯವಹಾರಗಳನ್ನು ಅಧ್ಯಯನ ಮಾಡಲು ಅವರು ಸ್ವಲ್ಪ ವಿರಾಮವನ್ನು ಪಡೆದರು. ಕಾರ್ನಾಡ್ ಅವರು ಆಗಿನ ಹೊಸ ಹಬ್ ಅನ್ನು ಅನುಸರಿಸಿದರು ಮತ್ತು ಸಂಪರ್ಕದ ಹಂತದಲ್ಲಿ ಸಾಲಗಳನ್ನು ತಲುಪಿಸುವ ಮೂಲಕ, ಸುಲಭ ಪ್ರವೇಶವನ್ನು ಪರಿಚಯಿಸುವ ಬ್ಯಾಂಕಿಂಗ್ ಸೇವೆಗಳಿಗೆ ಮಾದರಿಯಾಗಿದ್ದರು. <ref>{{Cite web|url=https://www.businesstoday.in/magazine/special/story/most-powerful-businesswomen-in-india-renu-sud-karnad-130986-2013-09-05|title=Most Powerful Women in Indian Business: Renu Sud Karnad shares her most memorable professional moments|website=Business Today|language=en|access-date=2022-04-18}}</ref> ಆರಂಭಿಕ ವರ್ಷಗಳಲ್ಲಿ ಆಕೆಯ ಪ್ರಯತ್ನಗಳು HDFC ನಲ್ಲಿ, ಸಾಲ ನೀಡುವ ವ್ಯವಹಾರದ ಮುಖ್ಯಸ್ಥರಾಗಲು ಕಾರಣವಾಯಿತು. <ref>{{Cite web|url=https://www.financialexpress.com/archive/power-women/255634/|title=Power Women|date=2007-12-30|website=The Financial Express|language=en-US|access-date=2022-04-18}}</ref> ೨೦೦೦ ರಲ್ಲಿ, ಅವರು ಕಂಪನಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡರು. ೨೦೦೭ ರಲ್ಲಿ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡರು ಮತ್ತು ೨೦೧೦ ರಲ್ಲಿ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ಬಡ್ತಿ ಪಡೆದರು. ಅಂದಿನಿಂದ ಅವರು ವ್ಯವಹಾರಗಳ ಚುಕ್ಕಾಣಿ ಹಿಡಿದಿದ್ದಾರೆ. ೨೦೨೨ ರಲ್ಲಿ ಎಚ್‌ಡಿಎಫ್‌ಸಿ ಮಂಡಳಿಯಿಂದ ನಿರ್ದೇಶಕರಾಗಿ ಮರು ನೇಮಕಗೊಂಡರು. ೩ ದಶಕಗಳ ಅವಧಿಯಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸ್ಥಿರ ಬೆಳವಣಿಗೆಗೆ ಕಾರ್ನಾಡ್ ಹೆಚ್ಚಿನ ಮನ್ನಣೆ ನೀಡಿದ್ದಾರೆ. <ref>{{Cite web|url=https://in.wallmine.com/nse/hdfc/officer/2025016/renu-karnad|title=Renu Karnad Net Worth (2022) – wallmine.com|website=in.wallmine.com|language=en-in|access-date=2022-04-18}}</ref> ೨೦೧೩ ರಲ್ಲಿ, ಅವರು ೨೦೧೧ ರಿಂದ ೨೦೧೯ ರವರೆಗೆ ೮ ವರ್ಷಗಳ ಕಾಲ ಭಾರತದಲ್ಲಿ ವ್ಯಾಪಾರದಲ್ಲಿ ''ಫಾರ್ಚೂನ್ ಇಂಡಿಯಾ'' ನಿಯತಕಾಲಿಕದ ಅತ್ಯಂತ ಶಕ್ತಿಶಾಲಿ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. <ref>{{Cite web|url=https://www.businesstoday.in/magazine/special/story/most-powerful-women-in-business-2011-renu-sud-karnad-21064-2011-08-30|title=The Managing Director of HDFC has all the reasons to be happy|website=Business Today|language=en|access-date=2022-04-18}}</ref> ''ವಾಲ್ ಸ್ಟ್ರೀಟ್ ಜರ್ನಲ್‌ನಿಂದ'' ಏಷ್ಯಾದಲ್ಲಿ ಗಮನಹರಿಸಬೇಕಾದ ಟಾಪ್ ೧೦ ಮಹಿಳೆಯರ ಪಟ್ಟಿಯನ್ನು ಸಹ ಅವರು ಹೆಸರು ಮಾಡಿದ್ದಾರೆ. <ref>{{Cite web|url=https://mirandahouse.ac.in/placementcell/files/Profectus.pdf|title=The Placement Cell, Miranda House}}</ref> <ref>{{Cite web|url=https://www.siliconindia.com/finance/news/most-influential-women-in-finance-nid-104077.html|title=Most Influential Women in Finance|last=SiliconIndia|website=siliconindia|language=en|access-date=2022-04-18}}</ref> ಕಾರ್ನಾಡ್ ೨೦೧೯ <ref>{{Cite web|url=https://www.vccircle.com/here-s-counting-the-zeros-on-pay-cheques-of-india-s-best-paid-women-execs|title=Here’s counting the zeros on pay cheques of India's best-paid women execs|date=2019-11-29|website=VCCircle|language=en-US|access-date=2022-04-18}}</ref> ಅತಿ ಹೆಚ್ಚು ಸಂಭಾವನೆ ಪಡೆಯುವ ಪ್ರವರ್ತಕೇತರ ಕಾರ್ಯನಿರ್ವಾಹಕರಲ್ಲಿ ಒಬ್ಬರು. ೨೦೨೦ ರಲ್ಲಿ, ಆದಿತ್ಯ ಪುರಿಯ ಉತ್ತರಾಧಿಕಾರಿಯನ್ನು ಹುಡುಕುವ ಸಮಿತಿಯು ಇವರನ್ನು ಶಾರ್ಟ್‌ಲಿಸ್ಟ್ ಮಾಡಿದೆ. <ref>{{Cite web|url=https://www.firstpost.com/tag/renu-karnad|title=Renu karnad {{!}} Latest News on Renu-karnad {{!}} Breaking Stories and Opinion Articles|website=Firstpost|language=en|access-date=2022-04-18}}</ref> <ref>{{Cite web|url=https://india-pharma.gsk.com/media/6744/renu-karnad-profile.pdf|title=Glaxo Smithkline}}</ref> ಕಾರ್ನಾಡ್ ಅವರು ಸಿಎಸ್ಆರ್ ಕ್ಷೇತ್ರದಲ್ಲಿ, SDG ಮತ್ತು ESG ಹೊಂದಾಣಿಕೆಯ ಉಪಕ್ರಮಗಳನ್ನು ಅಂಗೀಕರಿಸುವ SABERA ಪ್ರಶಸ್ತಿಗಳಿಗೆ ತೀರ್ಪುಗಾರರಾಗಿದ್ದಾರೆ. <ref>{{Cite web|url=https://www.bhaskarlive.in/sabera-awards-jury-led-by-hdfc-md-renu-sud-karnad-enters-final-round-of-winner-selection/|title=SABERA Awards Jury Led by HDFC MD Renu Sud Karnad Enters Final Round of Winner Selection|last=admin|date=2021-11-09|website=Bhaskar Live English News|language=en-US|access-date=2022-04-18}}</ref> ಕಾರ್ನಾಡರು ಬ್ಯಾಂಕಿನ ಅತ್ಯಾಕರ್ಷಕ ಬೆಳವಣಿಗೆ ಮತ್ತು ಪ್ರಸ್ತುತ ರೂಪದಲ್ಲಿ ಅದರ ಯಶಸ್ಸಿಗೆ ಕಾರಣರಾಗಿದ್ದಾರೆ. ಎಚ್‌ಡಿಎಫ್‌ಸಿ ಬ್ಯಾಂಕ್ ಅನ್ನು ಅದರ ಮೂಲ ಕಂಪನಿ ಎಚ್‌ಡಿಎಫ್‌ಸಿಯೊಂದಿಗೆ ವಿಲೀನಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಎಚ್‌ಡಿಎಫ್‌ಸಿ ವಿಲೀನದ ಮೊದಲು ಕಾರ್ನಾಡ್ ಅವರು ಮಾರುತಿ ಸುಜುಕಿ ಮತ್ತು ಎಬಿಬಿ ಇಂಡಿಯಾದೊಂದಿಗಿನ ತಮ್ಮ ನಿರ್ದೇಶಕ ಸ್ಥಾನಗಳನ್ನು ತ್ಯಜಿಸಿದರು. <ref>{{Cite web|url=https://auto.economictimes.indiatimes.com/news/passenger-vehicle/cars/renu-karnad-steps-down-from-maruti-suzukis-board-director-role/74928955|title=Renu Karnad steps down from Maruti Suzuki's Board Director role - ET Auto|last=www.ETAuto.com|website=ETAuto.com|language=en|access-date=2022-05-02}}</ref> <ref>{{Cite web|url=https://www.indiainfoline.com/article/news-top-story/renu-sud-steps-down-from-abb-india-stock-settles-1-lower-122032100208_1.html|title=Renu Sud steps down from ABB India; stock settles 1% lower|website=www.indiainfoline.com|language=en|access-date=2022-05-02}}</ref> == ವೈಯಕ್ತಿಕ ಜೀವನ == ಕಾರ್ನಾಡ್ ಅವರು ವ್ಯೂಹಾತ್ಮಕ ವ್ಯವಹಾರಗಳ ವಿಶ್ಲೇಷಕ ಭರತ್ ಕಾರ್ನಾಡ್ ಅವರನ್ನು ವಿವಾಹವಾದರು. <ref>{{Cite web|url=https://www.businesstoday.in/magazine/cover-story/story/the-men-behind-the-power-women-244520-2009-11-13|title=The men behind the power women|website=Business Today|language=en|access-date=2022-04-18}}</ref> == ಉದ್ಯಮದಲ್ಲಿ ವೀಕ್ಷಣೆಗಳು == ಕಾರ್ನಾಡರು ವಸತಿಯನ್ನು ಸವಕಳಿಯಾಗದ ಆಸ್ತಿಯಾಗಿ ನೋಡುವ ಆಶಾವಾದಿ. ೨೭೦ ಮಿತ್ರ ಕೈಗಾರಿಕೆಗಳು ವಸತಿ ಕ್ಷೇತ್ರದಿಂದ ಉದ್ಯೋಗವನ್ನು ಪಡೆಯುವುದರಿಂದ, ವಸತಿ ಮೇಲಿನ ಹೂಡಿಕೆಗಳು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. <ref>{{Cite web|url=https://www.fortuneindia.com/multimedia/housing-as-an-asset-will-not-depreciate-hdfcs-renu-sud-karnad/106179|title=Housing as an asset will not depreciate: HDFC's Renu Sud Karnad|website=www.fortuneindia.com|language=en|access-date=2022-04-19}}</ref> ಹಲವಾರು ಬ್ಯಾಂಕ್ ವಂಚನೆಗಳ ಹೊರತಾಗಿಯೂ, ಗ್ರಾಹಕರು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿದ್ದಾರೆ ಎಂದು ಹೇಳುವ ಭಾರತೀಯ ಗ್ರಾಹಕರ ಪ್ರಬುದ್ಧತೆಯನ್ನು ಅವರು ಪ್ರಶಂಸಿಸುತ್ತಾರೆ. <ref>{{Cite web|url=https://www.fortuneindia.com/multimedia/housing-as-an-asset-will-not-depreciate-hdfcs-renu-sud-karnad/106179|title=Housing as an asset will not depreciate: HDFC's Renu Sud Karnad|website=www.fortuneindia.com|language=en|access-date=2022-04-19}}</ref> == ಉಲ್ಲೇಖಗಳು == {{Reflist}} flfeatyng23p49t3flbd5hbf3c9k2wz ಸದಸ್ಯರ ಚರ್ಚೆಪುಟ:Anilnavi 3 144194 1111341 2022-08-03T03:33:21Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Anilnavi}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೩:೩೩, ೩ ಆಗಸ್ಟ್ ೨೦೨೨ (UTC) 3mrt3qjh28t4d510xw3fd8vrhq65d5w ಸದಸ್ಯರ ಚರ್ಚೆಪುಟ:Shivu ak 3 144195 1111345 2022-08-03T04:10:01Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Shivu ak}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೪:೧೦, ೩ ಆಗಸ್ಟ್ ೨೦೨೨ (UTC) lvgxljq6yqnbbw4f0d3yuizm647q9re ಸದಸ್ಯರ ಚರ್ಚೆಪುಟ:Sathishgeo 3 144196 1111346 2022-08-03T04:13:59Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Sathishgeo}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೪:೧೩, ೩ ಆಗಸ್ಟ್ ೨೦೨೨ (UTC) bsob4ro6ud9mz9rqifwtrw25c2jmaf7 ಮೈಕಾಲ 0 144197 1111349 2022-08-03T06:45:34Z Ishqyk 76644 ಹೊಸ ಪುಟ: <nowiki>#REDIRECT [[ಮಂಗಳೂರು]]</nowiki> wikitext text/x-wiki <nowiki>#REDIRECT [[ಮಂಗಳೂರು]]</nowiki> nqfkml5czccysobtxt8opvltr4rmvsb 1111351 1111349 2022-08-03T06:47:16Z Ishqyk 76644 [[ಮಂಗಳೂರು]] ಪುಟಕ್ಕೆ ಪುನರ್ನಿರ್ದೇಶನ wikitext text/x-wiki #REDIRECT [[ಮಂಗಳೂರು]] p2f2k58rccblsoyf7b3oo336azr16up ಮ್ಯಾಂಗಲೋರ್ 0 144198 1111350 2022-08-03T06:46:31Z Ishqyk 76644 [[ಮಂಗಳೂರು]] ಪುಟಕ್ಕೆ ಪುನರ್ನಿರ್ದೇಶನ wikitext text/x-wiki #REDIRECT [[ಮಂಗಳೂರು]] p2f2k58rccblsoyf7b3oo336azr16up ಮಂಗಲಾಪುರಂ 0 144199 1111352 2022-08-03T06:47:37Z Ishqyk 76644 [[ಮಂಗಳೂರು]] ಪುಟಕ್ಕೆ ಪುನರ್ನಿರ್ದೇಶನ wikitext text/x-wiki #REDIRECT [[ಮಂಗಳೂರು]] p2f2k58rccblsoyf7b3oo336azr16up ಸದಸ್ಯ:B Harshitha rao/ಟ್ಯಾಂಪೂನ್ 2 144200 1111357 2022-08-03T07:15:56Z B Harshitha rao 77231 "[[:en:Special:Redirect/revision/1098551220|Tampon]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು wikitext text/x-wiki   [[File:Gestion_menstrual_tampon_toallitas_menstruación_periodicas_06.jpg|link=https://en.wikipedia.org/wiki/File:Gestion_menstrual_tampon_toallitas_menstruaci%C3%B3n_periodicas_06.jpg|thumb|262x262px|ಟ್ಯಾಂಪೂನ್]] '''ಟ್ಯಾಂಪೂನ್''' [[ಮುಟ್ಟು|ಮುಟ್ಟಿನ]] ಸಮಯದಲ್ಲಿ [[ಯೋನಿ|ಯೋನಿಯೊಳಗೆ]] ಸೇರಿಸುವ ಮೂಲಕ ರಕ್ತ ಮತ್ತು ಯೋನಿ ಸ್ರವಿಸುವಿಕೆಯನ್ನು ಹೀರಿಕೊಳ್ಳಲು ವಿನ್ಯಾಸಗೊಳಿಸಲಾದ ಮುಟ್ಟಿನ ಉತ್ಪನ್ನವಾಗಿದೆ. [[ಮುಟ್ಟಿನ ಬಟ್ಟೆ|ಪ್ಯಾಡ್‌ಗಿಂತ]] ಭಿನ್ನವಾಗಿ, ಇದನ್ನು [[ಯೋನಿ|ಯೋನಿ ಕಾಲುವೆಯ]] ಒಳಗೆ ಆಂತರಿಕವಾಗಿ ಇರಿಸಲಾಗುತ್ತದೆ. <ref name=":1">{{Cite web|url=https://uthealthaustin.org/blog/period-products|title=Period Products: The Good, the Bad, and the Ugly|website=UT Health Austin|language=en-us|access-date=2020-08-04}}</ref> ಒಮ್ಮೆ ಸರಿಯಾಗಿ ಸೇರಿಸಿದಾಗ, ಟ್ಯಾಂಪೂನ್ ಯೋನಿಯ ಸ್ಥಳದಲ್ಲಿ ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಮುಟ್ಟಿನ ರಕ್ತವನ್ನು ನೆನೆಸಿದಂತೆ ವಿಸ್ತರಿಸುತ್ತದೆ. ಆದಾಗ್ಯೂ, ಮುಟ್ಟಿನ ರಕ್ತದ ಜೊತೆಗೆ, ಟ್ಯಾಂಪೂನ್ ಯೋನಿಯ ನೈಸರ್ಗಿಕ ನಯಗೊಳಿಸುವಿಕೆ ಮತ್ತು ಬ್ಯಾಕ್ಟೀರಿಯಾವನ್ನು ಹೀರಿಕೊಳ್ಳುತ್ತದೆ, ಇದು ಸಾಮಾನ್ಯ [[ಪಿ ಹೆಚ್|pH]] ಅನ್ನು ಬದಲಾಯಿಸುತ್ತದೆ, ''ಸ್ಟ್ಯಾಫಿಲೋಕೊಕಸ್ ಔರೆಸ್'' ಬ್ಯಾಕ್ಟೀರಿಯಾದಿಂದ [[ಸೋಂಕು|ಸೋಂಕಿನ]] ಅಪಾಯವನ್ನು ಹೆಚ್ಚಿಸುತ್ತದೆ, ಇದು ವಿಷಕಾರಿ ಆಘಾತ ಸಿಂಡ್ರೋಮ್ (ಟಿಎಸ್ಎಸ್) ಗೆ ಕಾರಣವಾಗಬಹುದು. <ref name=":1" /> <ref name="Vostral 447–459">{{Cite journal|last=Vostral|first=Sharra L.|date=December 2011|title=Rely and Toxic Shock Syndrome: A Technological Health Crisis|journal=The Yale Journal of Biology and Medicine|volume=84|issue=4|pages=447–459|issn=0044-0086|pmc=3238331|pmid=22180682}}</ref>ಟಿಎಸ್ಎಸ್ ಒಂದು ಅಪರೂಪದ ಸೋಂಕಾಗಿದ್ದರು ಆದು ಮಾರಣಾಂತಿಕ ಸೋಂಕಾಗಿದೆ, ಅದಕ್ಕೆ ತಕ್ಷಣದ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ. <ref>{{Cite web|url=https://www.saintlukeskc.org/health-library/toxic-shock-syndrome-tss|title=Toxic Shock Syndrome (TSS)|website=Saint Luke's Health System|language=en|access-date=2020-08-05}}</ref> ಮಾರಾಟವಾಗುವ ಬಹುಪಾಲು ಟ್ಯಾಂಪೂನ್‌ಗಳನ್ನು [[ರೇಯಾನ್|ರೇಯಾನ್‌ನಿಂದ]] ಅಥವಾ ಸಿಂಥೆಟಿಕ್ ಫೈಬರ್‌ಗಳ ಜೊತೆಗೆ ರೇಯಾನ್ ಮತ್ತು [[ಹತ್ತಿ|ಹತ್ತಿಯ]] ಮಿಶ್ರಣದಿಂದ ತಯಾರಿಸಲಾಗುತ್ತದೆ. <ref>{{Cite web|url=https://www.cnn.com/2015/11/13/health/whats-in-your-pad-or-tampon/index.html|title=What's in your pad or tampon?|last=Nadia Kounang|date=13 November 2015|website=CNN|access-date=2020-07-28}}</ref> ಕೆಲವು ಟ್ಯಾಂಪೂನ್‌ಗಳನ್ನು ಸಾವಯವ ಹತ್ತಿಯಿಂದ ತಯಾರಿಸಲಾಗುತ್ತದೆ. ಟ್ಯಾಂಪೂನ್‌ಗಳು ಹಲವಾರು ಹೀರಿಕೊಳ್ಳುವ ರೇಟಿಂಗ್‌ಗಳಲ್ಲಿ ಲಭ್ಯವಿದೆ. ಬ್ರಾಂಡ್‌ಗಳು (ಆದರೆ ಇವುಗಳಿಗೆ ಸೀಮಿತವಾಗಿಲ್ಲ) Kotex, Playtex, Tampax , OB, Cora, Lola, Sustain, Honest Company, Seventh Generation, Solimo ಮತ್ತು Rael Tampons. <ref>{{Cite web|url=https://www.womenshealthmag.com/health/g29036308/best-tampon-brands/|title=If You've Been Wearing The Same Tampon Brand Since You Were 13, It Might Be Time To Switch It Up|last=Amanda Woerner|date=2019-09-17|website=Women's Health|language=en-US|access-date=2020-08-05}}</ref> ಹಲವಾರು ದೇಶಗಳು ಟ್ಯಾಂಪೂನ್‌ಗಳನ್ನು ವೈದ್ಯಕೀಯ ಸಾಧನಗಳಾಗಿ ನಿಯಂತ್ರಿಸುತ್ತವೆ. ಯುನೈಟೆಡ್ ಸ್ಟೇಟ್ಸ್ನಲ್ಲಿ ಆಹಾರ ಮತ್ತು ಔಷಧ ಆಡಳಿತ (ಎಫ್ಡಿಎ) ಯಿಂದ ಅವುಗಳನ್ನು 'ವರ್ಗ II' ವೈದ್ಯಕೀಯ ಸಾಧನವೆಂದು ಪರಿಗಣಿಸಲಾಗಿದೆ. <ref>{{Cite web|url=https://www.accessdata.fda.gov/scripts/cdrh/cfdocs/cfPCD/classification.cfm?ID=3983|title=Product Classification|website=www.accessdata.fda.gov|access-date=2020-08-03}}</ref> ಅವುಗಳನ್ನು ಕೆಲವೊಮ್ಮೆ [[ಶಸ್ತ್ರಚಿಕಿತ್ಸೆ|ಶಸ್ತ್ರಚಿಕಿತ್ಸೆಯಲ್ಲಿ]] ಹೆಮೋಸ್ಟಾಸಿಸ್ಗೆ ಬಳಸಲಾಗುತ್ತದೆ. [[ಚಿತ್ರ:Tampon_inserted.svg|link=//upload.wikimedia.org/wikipedia/commons/thumb/e/e1/Tampon_inserted.svg/259px-Tampon_inserted.svg.png|alt=|thumb|259x259px| ಟ್ಯಾಂಪೂನ್ ಸೇರಿಸಲಾಗಿದೆ]] {{TOC limit|3}} == ವಿನ್ಯಾಸ ಮತ್ತು ಪ್ಯಾಕೇಜಿಂಗ್ == [[ಚಿತ್ರ:Tampon_with_applicator.jpg|link=//upload.wikimedia.org/wikipedia/commons/thumb/7/7a/Tampon_with_applicator.jpg/200px-Tampon_with_applicator.jpg|right|thumb|200x200px| ಲೇಪಕನೊಂದಿಗೆ ಟ್ಯಾಂಪೂನ್ ]] [[ಚಿತ್ರ:Elements_of_a_tampon_with_applicator.jpg|link=//upload.wikimedia.org/wikipedia/commons/thumb/d/dc/Elements_of_a_tampon_with_applicator.jpg/200px-Elements_of_a_tampon_with_applicator.jpg|right|thumb|200x200px| ಲೇಪಕನೊಂದಿಗೆ ಟ್ಯಾಂಪೂನ್ ಅಂಶಗಳು. ಎಡ: ದೊಡ್ಡ ಟ್ಯೂಬ್ ("ಪೆನೆಟ್ರೇಟರ್"). ಕೇಂದ್ರ: ಲಗತ್ತಿಸಲಾದ ದಾರದೊಂದಿಗೆ ಹತ್ತಿ ಗಿಡಿದು ಮುಚ್ಚು. ಬಲ: ಕಿರಿದಾದ ಟ್ಯೂಬ್.]] [[ಚಿತ್ರ:Playtex_tampon.jpg|link=//upload.wikimedia.org/wikipedia/commons/thumb/9/94/Playtex_tampon.jpg/263px-Playtex_tampon.jpg|alt=|thumb|263x263px| ಲೇಪಕ ಟ್ಯಾಂಪೂನ್ ]] ಟ್ಯಾಂಪೂನ್ಗಳಲ್ಲಿ ಹಲವು ವಿನ್ಯಾಸವು ಕಂಪನಿಗಳ ನಡುವೆ ಮತ್ತು ಉತ್ಪನ್ನದ ಸಾಲುಗಳಾದ್ಯಂತ ವಿವಿಧ ಅಪ್ಲಿಕೇಶನ್‌ಗಳು, ವಸ್ತುಗಳು ಮತ್ತು ಹೀರಿಕೊಳ್ಳುವಿಕೆಗಳನ್ನು ನೀಡವಲ್ಲಿ ಬದಲಾಗುತ್ತದೆ. <ref>{{Cite web|url=http://www.pamf.org/teen/health/femalehealth/periods/tampons.html|title=Tampons|website=Palo Alto Medical Foundation|access-date=October 28, 2014}}</ref> ಅಳವಡಿಕೆಯ ವಿಧಾನವನ್ನು ಆಧರಿಸಿ ಟ್ಯಾಂಪೂನ್‌ಗಳ ಎರಡು ಮುಖ್ಯ ವರ್ಗಗಳಿವೆ - ಬೆರಳಿನಿಂದ ಸೇರಿಸಲಾದ ಡಿಜಿಟಲ್ ಟ್ಯಾಂಪೂನ್‌ಗಳು ಮತ್ತು ಲೇಪಕ ಟ್ಯಾಂಪೂನ್‌ಗಳು. ಟ್ಯಾಂಪೂನ್ ಲೇಪಕಗಳನ್ನು ಪ್ಲಾಸ್ಟಿಕ್ ಅಥವಾ ಕಾರ್ಡ್ಬೋರ್ಡ್ನಿಂದ ತಯಾರಿಸಬಹುದು ಮತ್ತು ಸಿರಿಂಜ್ನ ವಿನ್ಯಾಸದಲ್ಲಿ ಹೋಲುತ್ತವೆ. ಲೇಪಕವು ಎರಡು ಟ್ಯೂಬ್‌ಗಳನ್ನು ಒಳಗೊಂಡಿರುತ್ತದೆ, "ಹೊರ", ಅಥವಾ ಬ್ಯಾರೆಲ್, ಮತ್ತು "ಒಳ", ಅಥವಾ ಪ್ಲಂಗರ್. ಹೊರಗಿನ ಟ್ಯೂಬ್ ಒಳಸೇರಿಸುವಿಕೆಗೆ ಸಹಾಯ ಮಾಡಲು ಮೃದುವಾದ ಮೇಲ್ಮೈಯನ್ನು ಹೊಂದಿರುತ್ತದೆ ಮತ್ತು ಕೆಲವೊಮ್ಮೆ ದಳಗಳಿಂದ ಕೂಡಿದ ದುಂಡಾದ ತುದಿಯೊಂದಿಗೆ ಬರುತ್ತದೆ. <ref name=":6">{{Cite web|url=http://www.steadyhealth.com/articles/Using_tampons__Facts_and_Myths_a53.html|title=Using Tampons: Facts And Myths|website=SteadyHealth|access-date=October 28, 2014}}</ref> <ref name="Madaras2007">{{Cite book|url=https://books.google.com/books?id=QCC5Kbvy1fwC&pg=PA180|title=What's Happening to My Body? Book for Girls: Revised Edition|last=Lynda Madaras|date=8 June 2007|publisher=Newmarket Press|isbn=978-1-55704-768-7|pages=180–}}</ref> ಬಳಕೆಯಲ್ಲಿರುವಾಗ ಟ್ಯಾಂಪೂನ್‌ಗಳು ವಿಸ್ತರಿಸುವ ರೀತಿಯಲ್ಲಿ ವ್ಯತ್ಯಾಸಗಳು ಅಸ್ತಿತ್ವದಲ್ಲಿವೆ: ಲೇಪಕ ಟ್ಯಾಂಪೂನ್‌ಗಳು ಸಾಮಾನ್ಯವಾಗಿ ಅಕ್ಷೀಯವಾಗಿ ವಿಸ್ತರಿಸುತ್ತವೆ (ಉದ್ದದಲ್ಲಿ ಹೆಚ್ಚಳ), ಆದರೆ ಡಿಜಿಟಲ್ ಟ್ಯಾಂಪೂನ್‌ಗಳು ವಿಕಿರಣವಾಗಿ ವಿಸ್ತರಿಸುತ್ತವೆ (ವ್ಯಾಸದಲ್ಲಿ ಹೆಚ್ಚಳ). <ref name="MyUser_Steadyhealth.com_October_28_2014c">{{Cite web|url=http://www.steadyhealth.com/medical-answers/pain-while-inserting-a-tampon.html|title=Pain While Inserting A Tampon|access-date=October 28, 2014}}</ref> ಹೆಚ್ಚಿನ ಟ್ಯಾಂಪೂನ್‌ಗಳು ತೆಗೆದುಹಾಕಲು ಕೂರ್ಡ್ ಅಥವಾ ದಾರವನ್ನು ಹೊಂದಿರುತ್ತವೆ. ಮಾರಾಟವಾಗುವ ಬಹುಪಾಲು ಟ್ಯಾಂಪೂನ್‌ಗಳನ್ನು ರೇಯಾನ್‌ನಿಂದ ಅಥವಾ [[ರೇಯಾನ್]] ಮತ್ತು [[ಹತ್ತಿ|ಹತ್ತಿಯ]] ಮಿಶ್ರಣದಿಂದ ತಯಾರಿಸಲಾಗುತ್ತದೆ. ಸಾವಯವ ಹತ್ತಿ ಟ್ಯಾಂಪೂನ್ಗಳನ್ನು 100% ಹತ್ತಿಯಿಂದ ತಯಾರಿಸಲಾಗುತ್ತದೆ. <ref>{{Cite web|url=http://www.edana.org/docs/default-source/default-document-library/tampons-for-menstrual-hygiene---modern-products-with-ancient-roots.pdf|title=Tampons for menstrual hygiene: Modern products with ancient roots|access-date=October 28, 2014}}{{Dead link|date=February 2022|bot=InternetArchiveBot}}</ref> ಟ್ಯಾಂಪೂನ್ಗಳು ಪರಿಮಳಯುಕ್ತ ಅಥವಾ ಸುಗಂಧವಿಲ್ಲದ ಪ್ರಭೇದಗಳಲ್ಲಿ ಬರಬಹುದು. <ref name=":6">{{Cite web|url=http://www.steadyhealth.com/articles/Using_tampons__Facts_and_Myths_a53.html|title=Using Tampons: Facts And Myths|website=SteadyHealth|access-date=October 28, 2014}}</ref> === ಹೀರಿಕೊಳ್ಳುವ ರೇಟಿಂಗ್‌ಗಳು === [[ಚಿತ್ರ:Tampon_Drawing.jpg|link=//upload.wikimedia.org/wikipedia/commons/thumb/0/04/Tampon_Drawing.jpg/220px-Tampon_Drawing.jpg|thumb| ಟ್ಯಾಂಪೂನ್ , ಪ್ಲಂಗರ್, ಬ್ಯಾರೆಲ್, ಫಿಂಗರ್ ಗ್ರಿಪ್ ಮತ್ತು ಸ್ಟ್ರಿಂಗ್ ಅನ್ನು ಲೇಬಲ್ ಮಾಡುವ ಟ್ಯಾಂಪೂನ್‌ನ ಮುಖ್ಯ ಅಂಶಗಳನ್ನು ಚಿತ್ರಿಸಲಾಗಿದೆ.]] [[ಚಿತ್ರ:Tamponlable.jpg|link=//upload.wikimedia.org/wikipedia/commons/thumb/2/20/Tamponlable.jpg/220px-Tamponlable.jpg|right|thumb| ಎರಡು ನೀರಿನ ಹನಿ ಗುರುತುಗಳು ಹೀರಿಕೊಳ್ಳುವಿಕೆ ೬ ಮತ್ತು ೯ ರ ನಡುವೆ ಇರುತ್ತದೆ.]] ==== ಯುಕೆ ನಲ್ಲಿ ==== ಟ್ಯಾಂಪೂನ್‌ಗಳು ಹಲವಾರು ಹೀರಿಕೊಳ್ಳುವ ರೇಟಿಂಗ್‌ಗಳಲ್ಲಿ ಲಭ್ಯವಿವೆ. ಇವುಗಳು ಪ್ರತಿ ಉತ್ಪನ್ನದಲ್ಲಿನ ಹತ್ತಿಯ ಪ್ರಮಾಣದಲ್ಲಿ ಭಿನ್ನವಾಗಿರುತ್ತವೆ ಮತ್ತು ಅವುಗಳು ಹೀರಿಕೊಳ್ಳುವ ದ್ರವದ ಪ್ರಮಾಣವನ್ನು ಆಧರಿಸಿ ಅಳೆಯಲಾಗುತ್ತದೆ. <ref>{{Cite web|url=http://pms.about.com/od/hygiene/f/tampon_absorben.htm|title=Tampon Absorbency Ratings - Which Tampon is Right for You|access-date=October 28, 2014}}</ref> ತಯಾರಕರ ಲೇಬಲಿಂಗ್‌ಗಾಗಿ US ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (FDA) ಅಗತ್ಯವಿರುವ ಹೀರಿಕೊಳ್ಳುವ ದರಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ: <ref name=":2">{{Cite web|url=https://www.accessdata.fda.gov/scripts/cdrh/cfdocs/cfcfr/cfrsearch.cfm?fr=801.430|title=CFR - Code of Federal Regulations Title 21|website=www.accessdata.fda.gov|access-date=2020-08-04}}</ref> {| class="wikitable" |+FDA ಹೀರಿಕೊಳ್ಳುವಿಕೆ ರೇಟಿಂಗ್‌ಗಳು ! ಗ್ರಾಂನಲ್ಲಿ ಹೀರಿಕೊಳ್ಳುವ ಶ್ರೇಣಿಗಳು ! ಹೀರಿಕೊಳ್ಳುವಿಕೆಯ ಅನುಗುಣವಾದ ಪದ |- | 6 ಮತ್ತು ಅದಕ್ಕಿಂತ ಕಡಿಮೆ | ಕಮ್ಮಿ ಹೀರಿಕೊಳ್ಳುವಿಕೆ |- | 6 ರಿಂದ 9 | ನಿಯಮಿತ ಹೀರಿಕೊಳ್ಳುವಿಕೆ |- | 9 ರಿಂದ 12 | ಸೂಪರ್ ಹೀರಿಕೊಳ್ಳುವಿಕೆ |- | 12 ರಿಂದ 15 | ಸೂಪರ್ ಪ್ಲಸ್ ಹೀರಿಕೊಳ್ಳುವಿಕೆ |- | 15 ರಿಂದ 18 | ಅಲ್ಟ್ರಾ ಹೀರಿಕೊಳ್ಳುವಿಕೆ |- | 18 ಕ್ಕಿಂತ ಹೆಚ್ಚು | ಅವಧಿ ಇಲ್ಲ |} ==== ಯುರೋಪಿನಲ್ಲಿ ==== US ನ ಹೊರಗಿನ ಹೀರಿಕೊಳ್ಳುವಿಕೆಯ ರೇಟಿಂಗ್‌ಗಳು ವಿಭಿನ್ನವಾಗಿರಬಹುದು. ಹೆಚ್ಚಿನ US ಅಲ್ಲದ ತಯಾರಕರು [https://www.edana.org/ ಎಡಾನಾ] (ಯುರೋಪಿಯನ್ ಡಿಸ್ಪೋಸಬಲ್ಸ್ ಮತ್ತು ನಾನ್ವೋವೆನ್ಸ್ ಅಸೋಸಿಯೇಷನ್ <ref>{{Cite web|url=https://www.edana.org/docs/default-source/default-document-library/tampons-code-of-practice-(english).pdf|title=Edana Code of Practice for tampons placed on the European market|date=September 2020|website=EDANA}}</ref> ಶಿಫಾರಸು ಮಾಡಿದ ಹೀರಿಕೊಳ್ಳುವ ರೇಟಿಂಗ್ ಮತ್ತು ಕೋಡ್ ಆಫ್ ಪ್ರಾಕ್ಟೀಸ್ ಅನ್ನು ಬಳಸುತ್ತಾರೆ. {| class="wikitable" |+''ಯುರೋಪಿಯನ್ ಹೀರಿಕೊಳ್ಳುವ ರೇಟಿಂಗ್‌ಗಳು'' ! ಹನಿಗಳು ! ಗ್ರಾಂ ! ಪರ್ಯಾಯ ಗಾತ್ರದ ವಿವರಣೆ |- | 1 ಹನಿ | < 6 | |- | 2 ಹನಿಗಳು | 6–9 | ಮಿನಿ |- | 3 ಹನಿಗಳು | 9–12 | ನಿಯಮಿತ |- | 4 ಹನಿಗಳು | 12-15 |ಗರಿಷ್ಠ |- | 5 ಹನಿಗಳು | 15–18 | |- | 6 ಹನಿಗಳು | 18–21 | |} ==== ಯುಕೆ ನಲ್ಲಿ ==== UK ನಲ್ಲಿ, ಅಬ್ಸಾರ್ಬೆಂಟ್ ಹೈಜೀನ್ ಪ್ರಾಡಕ್ಟ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ (AHPMA) ಕಂಪನಿಗಳು ಸ್ವಯಂಸೇವಕ ಆಧಾರದ ಮೇಲೆ ಅನುಸರಿಸಬಹುದಾದ ಅಭ್ಯಾಸದ ಟ್ಯಾಂಪೂನ್ ಕೋಡ್ ಅನ್ನು ಬರೆದಿದೆ. <ref>{{Cite web|url=http://www.ahpma.co.uk/tampon_code_of_practice/|title=Tampon Code of Practice|website=AHPMA|language=en-GB|access-date=2020-10-19}}</ref> ಈ ಕೋಡ್ ಪ್ರಕಾರ, UK ತಯಾರಕರು (ಯುರೋಪಿಯನ್) EDANA ಕೋಡ್ ಅನ್ನು ಅನುಸರಿಸಬೇಕು (ಮೇಲೆ ನೋಡಿ). === ಪರೀಕ್ಷೆ === ಸಿಂಜಿನಾ (ಸಂಶ್ಲೇಷಿತ ಯೋನಿಯ ಚಿಕ್ಕದು) ಎಂದು ಕರೆಯಲ್ಪಡುವ ಪರೀಕ್ಷಾ ಸಲಕರಣೆಗಳ ತುಂಡನ್ನು ಸಾಮಾನ್ಯವಾಗಿ ಹೀರಿಕೊಳ್ಳುವಿಕೆಯನ್ನು ಪರೀಕ್ಷಿಸಲು ಬಳಸಲಾಗುತ್ತದೆ. ಯಂತ್ರವು ಕಾಂಡೋಮ್ ಅನ್ನು ಬಳಸುತ್ತದೆ, ಅದರಲ್ಲಿ ಟ್ಯಾಂಪೂನ್ ಅನ್ನು ಸೇರಿಸಲಾಗುತ್ತದೆ ಮತ್ತು ಸಂಶ್ಲೇಷಿತ ಮುಟ್ಟಿನ ದ್ರವವನ್ನು ಪರೀಕ್ಷಾ ಕೊಠಡಿಯಲ್ಲಿ ನೀಡಲಾಗುತ್ತದೆ. <ref>{{Cite web|url=http://www.ahpma.co.uk/docs/EDANA_Syngina2.pdf|title=Data|website=www.ahpma.co.uk|archive-url=https://web.archive.org/web/20150507233555/http://www.ahpma.co.uk/docs/EDANA_Syngina2.pdf|archive-date=2015-05-07|access-date=2019-06-02}}</ref> ಟಾಕ್ಸಿಕ್ ಶಾಕ್ ಸಿಂಡ್ರೋಮ್ (ಟಿಎಸ್ಎಸ್) ಬಿಕ್ಕಟ್ಟಿನ ನಂತರ ಸ್ತ್ರೀವಾದಿ ವೈದ್ಯಕೀಯ ತಜ್ಞರು ಹೊಸ ಪರೀಕ್ಷೆಯ ವಿಧಾನವನ್ನು ಅಭಿವೃದ್ಧಿಪಡಿಸಿದರು ಮತ್ತು ರಕ್ತವನ್ನು - ಉದ್ಯಮದ ಗುಣಮಟ್ಟದ ನೀಲಿ ಸಲೈನ್ ಬದಲಿಗೆ - ಪರೀಕ್ಷಾ ವಸ್ತುವಾಗಿ ಬಳಸಿದರು. <ref>{{Cite journal|last=Vostral|first=Sharra|date=2017-05-23|title=Toxic shock syndrome, tampons and laboratory standard–setting|journal=CMAJ: Canadian Medical Association Journal|volume=189|issue=20|pages=E726–E728|doi=10.1503/cmaj.161479|issn=0820-3946|pmc=5436965|pmid=28536130}}</ref> === ಲೇಬಲಿಂಗ್ === Syngyna ವಿಧಾನ ಅಥವಾ FDA ಯಿಂದ ಅನುಮೋದಿಸಲ್ಪಟ್ಟ ಇತರ ವಿಧಾನಗಳನ್ನು ಬಳಸಿಕೊಂಡು ಹೀರಿಕೊಳ್ಳುವ ರೇಟಿಂಗ್ ಅನ್ನು ನಿರ್ಧರಿಸಲು FDA ತಯಾರಕರು ಹೀರಿಕೊಳ್ಳುವ ಪರೀಕ್ಷೆಯನ್ನು ನಿರ್ವಹಿಸುವ ಅಗತ್ಯವಿದೆ. ಗ್ರಾಹಕರು ಸರಿಯಾದ ಉತ್ಪನ್ನವನ್ನು ಆಯ್ಕೆ ಮಾಡಲು ಮತ್ತು TSS ನ ತೊಡಕುಗಳನ್ನು ತಪ್ಪಿಸಲು ಸಹಾಯ ಮಾಡುವ ಪ್ರಯತ್ನವಾಗಿ ತಯಾರಕರು ಪ್ಯಾಕೇಜ್ ಲೇಬಲ್‌ನಲ್ಲಿ ಹೀರಿಕೊಳ್ಳುವ ರೇಟಿಂಗ್ ಮತ್ತು ಇತರ ಹೀರಿಕೊಳ್ಳುವ ರೇಟಿಂಗ್‌ಗಳಿಗೆ ಹೋಲಿಕೆಯನ್ನು ಸೇರಿಸಬೇಕಾಗುತ್ತದೆ. ಹೆಚ್ಚುವರಿಯಾಗಿ, ಟ್ಯಾಂಪೂನ್‌ಗಳು ಮತ್ತು TSS ನಡುವಿನ ಸಂಬಂಧದ ಕೆಳಗಿನ ಹೇಳಿಕೆಯು ಲೇಬಲಿಂಗ್ ಅಗತ್ಯತೆಗಳ ಭಾಗವಾಗಿ ಪ್ಯಾಕೇಜ್ ಲೇಬಲ್‌ನಲ್ಲಿರಲು FDA ಯಿಂದ ಅಗತ್ಯವಿದೆ: "ಗಮನ: ಟ್ಯಾಂಪೂನ್‌ಗಳು ಟಾಕ್ಸಿಕ್ ಶಾಕ್ ಸಿಂಡ್ರೋಮ್ (TSS) ನೊಂದಿಗೆ ಸಂಬಂಧ ಹೊಂದಿವೆ. ಟಿಎಸ್ಎಸ್ ಅಪರೂಪದ ಆದರೆ ಗಂಭೀರ ಕಾಯಿಲೆಯಾಗಿದ್ದು ಅದು ಸಾವಿಗೆ ಕಾರಣವಾಗಬಹುದು. ಲಗತ್ತಿಸಲಾದ ಮಾಹಿತಿಯನ್ನು ಓದಿ ಮತ್ತು ಉಳಿಸಿ." <ref name=":2">{{Cite web|url=https://www.accessdata.fda.gov/scripts/cdrh/cfdocs/cfcfr/cfrsearch.cfm?fr=801.430|title=CFR - Code of Federal Regulations Title 21|website=www.accessdata.fda.gov|access-date=2020-08-04}}</ref> ವಿತರಣಾ ಯಂತ್ರಗಳಿಂದ ಖರೀದಿಸಿದ ಟ್ಯಾಂಪೂನ್‌ಗಳಿಗೆ ಬಂದಾಗ ಪ್ಯಾಕೇಜ್ ಲೇಬಲಿಂಗ್‌ಗಾಗಿ ಇಂತಹ ಮಾರ್ಗಸೂಚಿಗಳು ಹೆಚ್ಚು ಸೌಮ್ಯವಾಗಿರುತ್ತವೆ. ಉದಾಹರಣೆಗೆ, ವಿತರಣಾ ಯಂತ್ರಗಳಲ್ಲಿ ಮಾರಾಟವಾಗುವ ಟ್ಯಾಂಪೂನ್‌ಗಳು ಹೀರಿಕೊಳ್ಳುವ ರೇಟಿಂಗ್‌ಗಳು ಅಥವಾ TSS ಬಗ್ಗೆ ಮಾಹಿತಿಯಂತಹ ಲೇಬಲ್ ಅನ್ನು ಸೇರಿಸಲು FDA ಯಿಂದ ಅಗತ್ಯವಿಲ್ಲ. <ref name=":2">{{Cite web|url=https://www.accessdata.fda.gov/scripts/cdrh/cfdocs/cfcfr/cfrsearch.cfm?fr=801.430|title=CFR - Code of Federal Regulations Title 21|website=www.accessdata.fda.gov|access-date=2020-08-04}}</ref> === ವೆಚ್ಚಗಳು === ಸರಾಸರಿ ಮಹಿಳೆ ತನ್ನ ಜೀವಿತಾವಧಿಯಲ್ಲಿ ಸರಿಸುಮಾರು 11,400 ಟ್ಯಾಂಪೂನ್ಗಳನ್ನು ಬಳಸಬಹುದು (ಕೇವಲ ಟ್ಯಾಂಪೂನ್ಗಳನ್ನು ಬಳಸಿದರೆ). <ref name=":0">{{Cite journal|last=Nicole|first=Wendee|title=A Question for Women's Health: Chemicals in Feminine Hygiene Products and Personal Lubricants|journal=Environmental Health Perspectives|date=March 2014|volume=122|issue=3|pages=A70–5|doi=10.1289/ehp.122-A70|pmid=24583634|pmc=3948026|ref=3}}</ref> ಸಾಮಾನ್ಯವಾಗಿ, ಟ್ಯಾಂಪೂನ್‌ಗಳ ಬಾಕ್ಸ್ ವೆಚ್ಚವು $ 6 ರಿಂದ $ 10 ವರೆಗೆ ಇರುತ್ತದೆ ಮತ್ತು ಪ್ರತಿ ಬಾಕ್ಸ್‌ಗೆ 12 ರಿಂದ 40 ಟ್ಯಾಂಪೂನ್‌ಗಳನ್ನು ಹೊಂದಿರುತ್ತದೆ. ಹೀಗಾಗಿ, ಮಹಿಳೆಯರು ವರ್ಷಕ್ಕೆ ಸುಮಾರು 9 ಬಾಕ್ಸ್‌ಗಳನ್ನು ಬಳಸಬಹುದಾಗಿದ್ದು, ವರ್ಷಕ್ಕೆ $54 ರಿಂದ $90 (ಸುಮಾರು $0.20- $0.40 ಒಂದು ಟ್ಯಾಂಪೂನ್) ನಡುವಿನ ಒಟ್ಟು ವೆಚ್ಚಕ್ಕೆ ಕಾರಣವಾಗುತ್ತದೆ. <ref name=":1">{{Cite web|url=https://uthealthaustin.org/blog/period-products|title=Period Products: The Good, the Bad, and the Ugly|website=UT Health Austin|language=en-us|access-date=2020-08-04}}</ref> === ಟಾಕ್ಸಿಕ್ ಶಾಕ್ ಸಿಂಡ್ರೋಮ್ ===   ಋತುಚಕ್ರದ ವಿಷಕಾರಿ ಆಘಾತ ಸಿಂಡ್ರೋಮ್ (mTSS) ಒಂದು ಮಾರಣಾಂತಿಕ ಕಾಯಿಲೆಯಾಗಿದ್ದು, ಇದು ಸಾಮಾನ್ಯವಾಗಿ ಸೂಪರ್ಆಂಟಿಜೆನ್ -ಉತ್ಪಾದಿಸುವ ''ಸ್ಟ್ಯಾಫಿಲೋಕೊಕಸ್ ಔರೆಸ್'' ಸೋಂಕಿನಿಂದ ಉಂಟಾಗುತ್ತದೆ. ''S. ಔರೆಸ್'' ಸೋಂಕುಗಳಲ್ಲಿ ಸ್ರವಿಸುವ ಸೂಪರ್ಆಂಟಿಜೆನ್ ಟಾಕ್ಸಿನ್ TSS ಟಾಕ್ಸಿನ್-1, ಅಥವಾ TSST -1 ಆಗಿದೆ. ಪ್ರತಿ ೧,೦೦,೦೦೦ ಜನರಿಗೆ ೦.೦೩ ರಿಂದ ೦.೫೦ ಪ್ರಕರಣಗಳು ಸಂಭವಿಸುತ್ತವೆ, ಒಟ್ಟಾರೆ ಮರಣವು ೮% ರಷ್ಟಿದೆ. <ref name=":3">{{Cite journal|last=Berger|first=Selina|last2=Kunerl|first2=Anika|last3=Wasmuth|first3=Stefan|last4=Tierno|first4=Philip|last5=Wagner|first5=Karoline|last6=Brügger|first6=Jan|date=September 2019|title=Menstrual toxic shock syndrome: case report and systematic review of the literature|journal=The Lancet. Infectious Diseases|volume=19|issue=9|pages=e313–e321|doi=10.1016/S1473-3099(19)30041-6|issn=1474-4457|pmid=31151811}}</ref> mTSS ಚಿಹ್ನೆಗಳು ಮತ್ತು ರೋಗಲಕ್ಷಣಗಳು ಜ್ವರವನ್ನು ಒಳಗೊಂಡಿರುತ್ತವೆ (೩೮.೯°C. ಕ್ಕಿಂತ ಹೆಚ್ಚು ಅಥವಾ ೩೮.೯°C ಕ್ಕಿ ಸಮಾನವಾಗಿರುತ್ತದೆ), ರಾಶ್, desquamation, ಹೈಪೊಟೆನ್ಷನ್ ( ೯೦ mmHg ಗಿಂತ ಕಡಿಮೆ [[ರಕ್ತದೊತ್ತಡ|ಸಂಕೋಚನದ ರಕ್ತದೊತ್ತಡ]] ), ಮತ್ತು ಜಠರಗರುಳಿನ ತೊಂದರೆಗಳು (ವಾಂತಿ), ಕೇಂದ್ರ ನರಮಂಡಲದ (CNS) ಪರಿಣಾಮಗಳು (ದಿಗ್ಭ್ರಮೆಗೊಳಿಸುವಿಕೆ) ನಂತಹ ಕನಿಷ್ಠ ಮೂರು ವ್ಯವಸ್ಥೆಗಳೊಂದಿಗೆ ಬಹು-ವ್ಯವಸ್ಥೆಯ ಅಂಗಗಳ ಒಳಗೊಳ್ಳುವಿಕೆ, ಮತ್ತು ಮೈಯಾಲ್ಜಿಯಾ . <ref>{{Cite web|url=https://wwwn.cdc.gov/nndss/conditions/toxic-shock-syndrome-other-than-streptococcal/case-definition/2011/|title=Toxic Shock Syndrome (Other Than Streptococcal) {{!}} 2011 Case Definition|website=wwwn.cdc.gov|language=en-us|archive-url=https://web.archive.org/web/20200713202021/https://wwwn.cdc.gov/nndss/conditions/toxic-shock-syndrome-other-than-streptococcal/case-definition/2011/|archive-date=13 July 2020|access-date=2020-08-05}}</ref> ಟಾಕ್ಸಿಕ್ ಶಾಕ್ ಸಿಂಡ್ರೋಮ್ ಅನ್ನು ಡಾ. ಜೇಮ್ಸ್ ಕೆ. ಟಾಡ್ ಅವರು ೧೯೭೮ ರಲ್ಲಿ ಹೆಸರಿಸಿದರು. <ref name="auto">{{Cite book|url=https://books.google.com/books?id=njfQfrMr31EC&q=history+of+tampons&pg=PA142|title=The Curse: A Cultural History of Menstruation|last=Delaney|first=Janice|last2=Lupton|first2=Mary Jane|last3=Toth|first3=Emily|date=1988|publisher=University of Illinois Press|isbn=9780252014529|language=en}}</ref> NYU ಲ್ಯಾಂಗೋನ್ ಮೆಡಿಕಲ್ ಸೆಂಟರ್‌ನಲ್ಲಿ ಕ್ಲಿನಿಕಲ್ [[ಸೂಕ್ಷ್ಮ ಜೀವ ವಿಜ್ಞಾನ|ಮೈಕ್ರೋಬಯಾಲಜಿ]] ಮತ್ತು ಇಮ್ಯುನೊಲಾಜಿಯ ನಿರ್ದೇಶಕ ಡಾ. ಫಿಲಿಪ್ ಎಂ. ಟಿಯರ್ನೊ ಜೂನಿಯರ್, ೧೯೮೦ ರ ದಶಕದ ಆರಂಭದಲ್ಲಿ ಟಾಕ್ಸಿಕ್ ಶಾಕ್ ಸಿಂಡ್ರೋಮ್ (ಟಿಎಸ್‌ಎಸ್) ಪ್ರಕರಣಗಳ ಹಿಂದೆ ಟ್ಯಾಂಪೂನ್‌ಗಳಿವೆ ಎಂದು ನಿರ್ಧರಿಸಲು ಸಹಾಯ ಮಾಡಿದರು. ೧೯೭೮ ರಲ್ಲಿ ರೇಯಾನ್‌ನೊಂದಿಗೆ ಮಾಡಿದ ಹೆಚ್ಚಿನ-ಹೀರಿಕೊಳ್ಳುವ ಟ್ಯಾಂಪೂನ್‌ಗಳ ಪರಿಚಯವನ್ನು ಟೀರ್ನೊ ದೂಷಿಸುತ್ತಾರೆ, ಜೊತೆಗೆ TSS ಪ್ರಕರಣಗಳ ಉಲ್ಬಣಕ್ಕೆ ಟ್ಯಾಂಪೂನ್‌ಗಳನ್ನು ರಾತ್ರಿಯಿಡೀ ಧರಿಸಬಹುದು ಎಂದು ತಯಾರಕರು ಶಿಫಾರಸು ಮಾಡಿದರು.. <ref>{{Cite news|url=http://www.seattletimes.com/seattle-news/health/a-new-generation-faces-toxic-shock-syndrome/|title=A new generation faces toxic shock syndrome|date=January 26, 2005|work=The Seattle Times}}</ref> ಆದಾಗ್ಯೂ, ನಂತರದ ಮೆಟಾ-ವಿಶ್ಲೇಷಣೆಯು ಟ್ಯಾಂಪೂನ್‌ಗಳ ವಸ್ತು ಸಂಯೋಜನೆಯು ವಿಷಕಾರಿ ಆಘಾತ ಸಿಂಡ್ರೋಮ್‌ನ ಸಂಭವಕ್ಕೆ ನೇರವಾಗಿ ಸಂಬಂಧಿಸಿಲ್ಲ ಎಂದು ಕಂಡುಹಿಡಿದಿದೆ, ಆದರೆ ಮುಟ್ಟಿನ ದ್ರವದ ಹೀರಿಕೊಳ್ಳುವಿಕೆಯ [[ಆಮ್ಲಜನಕ]] ಮತ್ತು [[ಇಂಗಾಲದ ಡೈಆಕ್ಸೈಡ್|ಕಾರ್ಬನ್ ಡೈಆಕ್ಸೈಡ್]] ಅಂಶವು ಹೆಚ್ಚು ಬಲವಾಗಿ ಸಂಬಂಧಿಸಿದೆ. <ref name="LanesRothman1990">{{Cite journal|last=Lanes|first=Stephan F.|last2=Rothman|first2=Kenneth J.|title=Tampon absorbency, composition and oxygen content and risk of toxic shock syndrome|journal=Journal of Clinical Epidemiology|volume=43|issue=12|year=1990|pages=1379–1385|issn=0895-4356|doi=10.1016/0895-4356(90)90105-X|pmid=2254775}}</ref> <ref name="RossOnderdonk2000">{{Cite journal|last=Ross|first=R. A.|last2=Onderdonk|first2=A. B.|title=Production of Toxic Shock Syndrome Toxin 1 by Staphylococcus aureus Requires Both Oxygen and Carbon Dioxide|journal=Infection and Immunity|volume=68|issue=9|year=2000|pages=5205–5209|issn=0019-9567|doi=10.1128/IAI.68.9.5205-5209.2000|pmid=10948145|pmc=101779}}</ref> <ref>{{Cite journal|last=Schlievert|first=Patrick M.|last2=Davis|first2=Catherine C.|date=2020-05-27|title=Device-Associated Menstrual Toxic Shock Syndrome|journal=Clinical Microbiology Reviews|language=en|volume=33|issue=3|pages=e00032–19, /cmr/33/3/CMR.00032–19.atom|doi=10.1128/CMR.00032-19|issn=0893-8512|pmc=7254860|pmid=32461307}}</ref> ೧೯೮೨ ರಲ್ಲಿ, '''ಕೆಹ್ಮ್ ವಿ' ಎಂಬ ಹೊಣೆಗಾರಿಕೆ ಪ್ರಕರಣ.'' ''ಪ್ರೊಕ್ಟರ್ & ಗ್ಯಾಂಬಲ್'' ನಡೆಯಿತು, ಅಲ್ಲಿ ಪೆಟ್ರೀಷಿಯಾ ಕೆಹ್ಮ್ ಅವರ ಕುಟುಂಬವು ಸೆಪ್ಟೆಂಬರ್ ೬, ೧೯೮೨ ರಂದು TSS ನಿಂದ ರಿಲಿ ಬ್ರಾಂಡ್ ಟ್ಯಾಂಪೂನ್‌ಗಳನ್ನು ಬಳಸುವಾಗ [[ಪ್ರಾಕ್ಟರ್|ಪ್ರೊಕ್ಟರ್ ಮತ್ತು ಗ್ಯಾಂಬಲ್]] ಅವರ ಮರಣಕ್ಕಾಗಿ ಮೊಕದ್ದಮೆ ಹೂಡಿತು. ಈ ಪ್ರಕರಣವು ಕಂಪನಿಯ ವಿರುದ್ಧ ಮೊಕದ್ದಮೆ ಹೂಡಿದ ಮೊದಲ ಯಶಸ್ವಿ ಪ್ರಕರಣವಾಗಿದೆ. ಪ್ರಾಕ್ಟರ್ & ಗ್ಯಾಂಬಲ್ ಕೆಹ್ಮ್ ಕುಟುಂಬಕ್ಕೆ $300,000 ಪರಿಹಾರದ ಹಾನಿಯನ್ನು ಪಾವತಿಸಿತು. ಪ್ರಸ್ತುತ ಎಫ್ಡಿಎ ಅವಶ್ಯಕತೆಗಳಿಗಾಗಿ ನಿಯಮಗಳು ಮತ್ತು ಸುರಕ್ಷತಾ ಪ್ರೋಟೋಕಾಲ್ ಪರೀಕ್ಷೆಯ ಹೆಚ್ಚಳಕ್ಕೆ ಈ ಪ್ರಕರಣವನ್ನು ಆರೋಪಿಸಬಹುದು. <ref name="Vostral 447–459">{{Cite journal|last=Vostral|first=Sharra L.|date=December 2011|title=Rely and Toxic Shock Syndrome: A Technological Health Crisis|journal=The Yale Journal of Biology and Medicine|volume=84|issue=4|pages=447–459|issn=0044-0086|pmc=3238331|pmid=22180682}}</ref> TSS ಅನ್ನು ಅಭಿವೃದ್ಧಿಪಡಿಸಲು ಗುರುತಿಸಲಾದ ಕೆಲವು ಅಪಾಯಕಾರಿ ಅಂಶಗಳೆಂದರೆ ಇತ್ತೀಚಿನ ,ಟ್ಯಾಂಪೂನ್‌ ಬಳಿಕೆ ಇತ್ತೀಚಿನ ಸ್ಟ್ಯಾಫಿಲೋಕೊಕಸ್ ಸೋಂಕು, ಇತ್ತೀಚಿನ [[ಶಸ್ತ್ರಚಿಕಿತ್ಸೆ]] ಮತ್ತು ದೇಹದೊಳಗಿನ ವಿದೇಶಿ ವಸ್ತುಗಳು. <ref>{{Cite web|url=https://medlineplus.gov/ency/article/000653.htm|title=Toxic shock syndrome: MedlinePlus Medical Encyclopedia|website=medlineplus.gov|language=en|access-date=2020-08-05}}</ref> ಟ್ಯಾಂಪೂನ್‌ಗಳನ್ನು ಬಳಸುವಾಗ TSS ಸಂಕುಚಿತಗೊಳ್ಳುವ ಅಪಾಯವನ್ನು ಕಡಿಮೆ ಮಾಡಲು FDA ಕೆಳಗಿನ ಮಾರ್ಗಸೂಚಿಗಳನ್ನು ಸೂಚಿಸುತ್ತದೆ: <ref>{{Cite web|url=http://www.ecfr.gov/cgi-bin/text-idx?SID=3485cbba7d3a26b44da17b575d046ca3&mc=true&node=pt21.8.801&rgn=div5#se21.8.801_1430|title=e-CFR: Title 21: Food and Drugs Administration|website=Code of Federal Regulations|publisher=U.S. Food and Drug Administration|location=Section 801.430: User labeling for menstrual tampons|access-date=11 February 2017}}</ref> <ref name=":4">{{Cite journal|last=Commissioner|first=Office of the|date=2019-02-09|title=The Facts on Tampons—and How to Use Them Safely|url=https://www.fda.gov/consumers/consumer-updates/facts-tampons-and-how-use-them-safely|journal=FDA|language=en}}</ref> * ಒಬ್ಬರ ಹರಿವಿಗೆ ಅಗತ್ಯವಿರುವ ಕಡಿಮೆ ಹೀರಿಕೊಳ್ಳುವಿಕೆಯನ್ನು ಆರಿಸಿ (ಹೀರುವಿಕೆಯ ಪರೀಕ್ಷೆಯನ್ನು FDA ಅನುಮೋದಿಸಿದೆ) * ಅಳವಡಿಕೆ ಮತ್ತು ಟ್ಯಾಂಪೂನ್ ಬಳಕೆಗಾಗಿ ಪ್ಯಾಕೇಜ್ ನಿರ್ದೇಶನಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಿ (ಬಾಕ್ಸ್‌ನ ಲೇಬಲ್‌ನಲ್ಲಿದೆ) * ಟ್ಯಾಂಪೂನ್ ಅನ್ನು ಕನಿಷ್ಠ ೬ ರಿಂದ ೮ ಗಂಟೆಗಳಿಗೊಮ್ಮೆ ಅಥವಾ ಅಗತ್ಯವಿದ್ದರೆ ಬದಲಾಯಿಸಿ * ಟ್ಯಾಂಪೂನ್‌ಗಳು ಮತ್ತು [[ಮುಟ್ಟಿನ ಬಟ್ಟೆ|ಪ್ಯಾಡ್‌ಗಳ]] ನಡುವೆ ಪರ್ಯಾಯ ಬಳಕೆ * ರಾತ್ರಿಯಲ್ಲಿ ಅಥವಾ ಮಲಗಿರುವಾಗ ಟ್ಯಾಂಪೂನ್ ಬಳಕೆಯನ್ನು ತಪ್ಪಿಸಿ * ಟಾಕ್ಸಿಕ್ ಶಾಕ್ ಸಿಂಡ್ರೋಮ್ ಮತ್ತು ಇತರ ಟ್ಯಾಂಪೂನ್-ಸಂಬಂಧಿತ ಆರೋಗ್ಯ ಅಪಾಯಗಳ ಎಚ್ಚರಿಕೆ ಚಿಹ್ನೆಗಳ ಅರಿವನ್ನು ಹೆಚ್ಚಿಸಿ (ಮತ್ತು ಅಪಾಯಕಾರಿ ಅಂಶವನ್ನು ಗಮನಿಸಿದ ತಕ್ಷಣ ಟ್ಯಾಂಪೂನ್ ಅನ್ನು ತೆಗೆದುಹಾಕಿ) TSS ನ ಇತಿಹಾಸ ಹೊಂದಿರುವವರಿಗೆ ಟ್ಯಾಂಪೂನ್‌ಗಳನ್ನು ಬಳಸದಂತೆ FDA ಸಲಹೆ ನೀಡುತ್ತದೆ ಮತ್ತು ಋತುಚಕ್ರದ ಹರಿವನ್ನು ನಿಯಂತ್ರಿಸಲು ಇತರ ಸ್ತ್ರೀಲಿಂಗ ನೈರ್ಮಲ್ಯ ಉತ್ಪನ್ನಗಳತ್ತ ತಿರುಗುತ್ತದೆ. <ref>{{Cite web|url=https://www.hopkinsmedicine.org/health/conditions-and-diseases/toxic-shock-syndrome-tss|title=Toxic Shock Syndrome (TSS)|date=19 November 2019|website=www.hopkinsmedicine.org|language=en|access-date=2020-07-30}}</ref> ಲಭ್ಯವಿರುವ ಇತರ ಮುಟ್ಟಿನ ನೈರ್ಮಲ್ಯ ಉತ್ಪನ್ನಗಳಲ್ಲಿ ಪ್ಯಾಡ್‌ಗಳು, [[ಮುಟ್ಟಿನ ಕಪ್|ಮುಟ್ಟಿನ ಕಪ್‌ಗಳು]], ಮುಟ್ಟಿನ ಡಿಸ್ಕ್‌ಗಳು ಮತ್ತು ಮರುಬಳಕೆ ಮಾಡಬಹುದಾದ ಅವಧಿಯ ಒಳ ಉಡುಪುಗಳು ಸೇರಿವೆ. <ref name=":1">{{Cite web|url=https://uthealthaustin.org/blog/period-products|title=Period Products: The Good, the Bad, and the Ugly|website=UT Health Austin|language=en-us|access-date=2020-08-04}}</ref> ಯುನೈಟೆಡ್ ಕಿಂಗ್‌ಡಮ್ <ref>{{Cite web|url=https://www.bbc.co.uk/bbcthree/article/2017d474-5058-4f58-a2c3-06f3d5535f5a|title=I nearly died from toxic shock syndrome and never used a tampon|last=Kent|first=Ellie|date=2019-02-07|website=BBC Three|access-date=2019-10-19}}</ref> <ref>{{Cite web|url=https://www.toxicshock.com/furtherinfo/continuingprofessionaldevelopment.cfm|title=TSS: Continuing Professional Development|date=2007-10-01|website=Toxic Shock Syndrome Information Service|access-date=2019-10-19}}</ref> <ref>{{Cite web|url=https://www.bbc.co.uk/newsbeat/article/38962250/recognising-the-symptoms-of-toxic-shock-syndrome-saved-my-life|title=Recognising the symptoms of toxic shock syndrome saved my life|last=Mosanya|first=Lola|date=2017-02-14|website=BBC Newsbeat|access-date=2019-10-19}}</ref> ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಟ್ಯಾಂಪೂನ್-ಸಂಪರ್ಕಿತ TSS ಪ್ರಕರಣಗಳು ಬಹಳ ವಿರಳ. <ref>{{Cite web|url=https://rarediseases.org/rare-diseases/toxic-shock-syndrome/|title=Toxic Shock Syndrome|date=2015-02-11|website=NORD (National Organization for Rare Disorders)|access-date=2019-10-19}}</ref> <ref>{{Cite web|url=https://healthcare.utah.edu/healthfeed/postings/2018/07/tss.php|title=What You Need To Know About Toxic Shock Syndrome|date=2018-07-02|website=University of Utah Health|access-date=2019-10-19}}</ref> ಟಿಯೆರ್ನೊ ಅವರ ವಿವಾದಾತ್ಮಕ ಅಧ್ಯಯನವು TSS ಬೆಳೆಯುವ ಪರಿಸ್ಥಿತಿಗಳನ್ನು ಉತ್ಪಾದಿಸಲು ರೇಯಾನ್ ಟ್ಯಾಂಪೂನ್‌ಗಳಿಗಿಂತ ಎಲ್ಲಾ-ಹತ್ತಿ ಟ್ಯಾಂಪೂನ್‌ಗಳು ಕಡಿಮೆ ಸಾಧ್ಯತೆಯಿದೆ ಎಂದು ಕಂಡುಹಿಡಿದಿದೆ. <ref>{{Cite journal|last=Tierno|first=Philip M.|last2=Hanna|first2=Bruce A.|date=1985-02-01|title=Amplification of Toxic Shock Syndrome Toxin-1 by Intravaginal Devices|journal=Contraception|volume=31|issue=2|pages=185–194|doi=10.1016/0010-7824(85)90033-2|pmid=3987281|issn=0010-7824}}</ref> ಸಾಂಪ್ರದಾಯಿಕ ಹತ್ತಿ/ರೇಯಾನ್ ಟ್ಯಾಂಪೂನ್‌ಗಳು ಮತ್ತು 100% ಸಾವಯವ ಹತ್ತಿ ಟ್ಯಾಂಪೂನ್‌ಗಳನ್ನು ಒಳಗೊಂಡಂತೆ 20 ಬ್ರಾಂಡ್‌ಗಳ ಟ್ಯಾಂಪೂನ್‌ಗಳ ನೇರ ಹೋಲಿಕೆಯನ್ನು ಬಳಸಿಕೊಂಡು ಇದನ್ನು ಮಾಡಲಾಗಿದೆ. <ref>{{Cite journal|last=Tierno|first=Philip M.|last2=Hanna|first2=Bruce A.|date=1998-03-01|title=Viscose Rayon versus Cotton Tampons|journal=The Journal of Infectious Diseases|language=en|volume=177|issue=3|pages=824–825|doi=10.1086/517804|pmid=9498476|issn=0022-1899}}</ref> ಈ ಆರಂಭಿಕ ಹಕ್ಕು ನಂತರ ನಡೆಸಿದ ಅಧ್ಯಯನಗಳ ಸರಣಿಯಲ್ಲಿ, ಎಲ್ಲಾ ಟ್ಯಾಂಪೂನ್‌ಗಳು (ಸಂಯೋಜನೆಯನ್ನು ಲೆಕ್ಕಿಸದೆ) TSS ಮೇಲೆ ಅವುಗಳ ಪರಿಣಾಮದಲ್ಲಿ ಹೋಲುತ್ತವೆ ಮತ್ತು ರೇಯಾನ್‌ನಿಂದ ಮಾಡಿದ ಟ್ಯಾಂಪೂನ್‌ಗಳು TSS ನ ಹೆಚ್ಚಿನ ಸಂಭವವನ್ನು ಹೊಂದಿಲ್ಲ ಎಂದು ತೋರಿಸಲಾಗಿದೆ. <ref name=":3">{{Cite journal|last=Berger|first=Selina|last2=Kunerl|first2=Anika|last3=Wasmuth|first3=Stefan|last4=Tierno|first4=Philip|last5=Wagner|first5=Karoline|last6=Brügger|first6=Jan|date=September 2019|title=Menstrual toxic shock syndrome: case report and systematic review of the literature|journal=The Lancet. Infectious Diseases|volume=19|issue=9|pages=e313–e321|doi=10.1016/S1473-3099(19)30041-6|issn=1474-4457|pmid=31151811}}</ref> ಬದಲಾಗಿ, ವ್ಯಕ್ತಿಗೆ ಅನುಗುಣವಾದ ಹರಿವನ್ನು ಹೀರಿಕೊಳ್ಳಲು ಅಗತ್ಯವಾದ ಕನಿಷ್ಠ ಹೀರಿಕೊಳ್ಳುವ ರೇಟಿಂಗ್ ಅನ್ನು ಆಧರಿಸಿ ಟ್ಯಾಂಪೂನ್ಗಳನ್ನು ಆಯ್ಕೆ ಮಾಡಬೇಕು. <ref name=":4">{{Cite journal|last=Commissioner|first=Office of the|date=2019-02-09|title=The Facts on Tampons—and How to Use Them Safely|url=https://www.fda.gov/consumers/consumer-updates/facts-tampons-and-how-use-them-safely|journal=FDA|language=en}}</ref> [[ಸ್ಪಂಜು ಪ್ರಾಣಿಗಳು|ಸಮುದ್ರದ ಸ್ಪಂಜುಗಳನ್ನು]] [[ಋತುಚಕ್ರ|ಮುಟ್ಟಿನ]] ನೈರ್ಮಲ್ಯ ಉತ್ಪನ್ನಗಳಾಗಿಯೂ ಮಾರಾಟ ಮಾಡಲಾಗುತ್ತದೆ. ಅಯೋವಾ ವಿಶ್ವವಿದ್ಯಾನಿಲಯದ 1980 ರ ಅಧ್ಯಯನವು ವಾಣಿಜ್ಯಿಕವಾಗಿ ಮಾರಾಟವಾಗುವ ಸಮುದ್ರದ ಸ್ಪಂಜುಗಳಲ್ಲಿ [[ಮರಳು]], ಗ್ರಿಟ್ ಮತ್ತು [[ಬ್ಯಾಕ್ಟೀರಿಯ|ಬ್ಯಾಕ್ಟೀರಿಯಾವನ್ನು]] ಒಳಗೊಂಡಿರುತ್ತದೆ ಎಂದು ಕಂಡುಹಿಡಿದಿದೆ . ಆದ್ದರಿಂದ, ಸಮುದ್ರದ ಸ್ಪಂಜುಗಳು ವಿಷಕಾರಿ ಆಘಾತ ಸಿಂಡ್ರೋಮ್ ಅನ್ನು ಸಹ ಉಂಟುಮಾಡಬಹುದು. <ref>{{Cite web|url=http://www.foodrevolution.org/askjohn/49.htm|title=Ask John|date=10 July 2018|archive-url=https://web.archive.org/web/20100825041933/http://www.foodrevolution.org/askjohn/49.htm|archive-date=25 August 2010|access-date=4 December 2013}}</ref> ಟ್ಯಾಂಪೂನ್ ಬಳಕೆದಾರರಿಗೆ ಹೋಲಿಸಿದರೆ ಟ್ಯಾಂಪೂನ್ ಬಳಕೆದಾರರಲ್ಲಿ ಪಾದರಸದ ಹೆಚ್ಚಿನ ಸರಾಸರಿ ಮಟ್ಟವನ್ನು ಅಧ್ಯಯನಗಳು ತೋರಿಸಿವೆ. ಟ್ಯಾಂಪೂನ್ ಬಳಕೆ ಮತ್ತು ಉರಿಯೂತದ ಬಯೋಮಾರ್ಕರ್‌ಗಳ ನಡುವಿನ ಸಂಬಂಧವನ್ನು ಯಾವುದೇ ಪುರಾವೆಗಳು ತೋರಿಸಲಿಲ್ಲ. <ref>{{Cite journal|last=Singh|first=Jessica|last2=Mumford|first2=Sunni L.|last3=Pollack|first3=Anna Z.|last4=Schisterman|first4=Enrique F.|last5=Weisskopf|first5=Marc G.|last6=Navas-Acien|first6=Ana|last7=Kioumourtzoglou|first7=Marianthi-Anna|date=11 February 2019|title=Tampon use, environmental chemicals and oxidative stress in the BioCycle study|journal=Environmental Health: A Global Access Science Source|volume=18|issue=1|pages=11|doi=10.1186/s12940-019-0452-z|issn=1476-069X|pmc=6371574|pmid=30744632}}</ref> === ಇತರ ಪರಿಗಣನೆಗಳು === ==== ಬಿಳುಪುಗೊಳಿಸಿದ ಉತ್ಪನ್ನಗಳು ==== ವುಮೆನ್ಸ್ ಎನ್ವಿರಾನ್ಮೆಂಟಲ್ ನೆಟ್‌ವರ್ಕ್ ಸಂಶೋಧನಾ ಬ್ರೀಫಿಂಗ್ ಪ್ರಕಾರ ಮರದ ತಿರುಳಿನಿಂದ ತಯಾರಿಸಿದ ಮುಟ್ಟಿನ ಉತ್ಪನ್ನಗಳ ಬಗ್ಗೆ: <ref>{{Cite report|title=Seeing Red: Menstruation & The Environment|url=https://www.wen.org.uk/wp-content/uploads/SEEING-RED-BRIEFING.pdf}}</ref><blockquote>ಮುಟ್ಟಿನ ಪ್ಯಾಡ್‌ಗಳಿಗೆ ಮೂಲ ಘಟಕಾಂಶವೆಂದರೆ ಮರದ ತಿರುಳು, ಇದು ಕಂದು ಬಣ್ಣದ ಉತ್ಪನ್ನವಾಗಿ ಜೀವನವನ್ನು ಪ್ರಾರಂಭಿಸುತ್ತದೆ. ಇದನ್ನು ಬಿಳಿಯಾಗಿಸಲು ವಿವಿಧ 'ಶುದ್ಧೀಕರಣ' ಪ್ರಕ್ರಿಯೆಗಳನ್ನು ಬಳಸಬಹುದು. ಮರದ ತಿರುಳನ್ನು ಬ್ಲೀಚ್ ಮಾಡಲು ಕ್ಲೋರಿನ್ ಅನ್ನು ಬಳಸಿದ ಪೇಪರ್ ಪಲ್ಪಿಂಗ್ ಮಿಲ್‌ಗಳ ಬಳಿ ಡಯಾಕ್ಸಿನ್ ಅಳೆಯಬಹುದಾದ ಮಟ್ಟಗಳು ಕಂಡುಬಂದಿವೆ. ಡಯಾಕ್ಸಿನ್ ಅತ್ಯಂತ ನಿರಂತರ ಮತ್ತು ವಿಷಕಾರಿ ರಾಸಾಯನಿಕಗಳಲ್ಲಿ ಒಂದಾಗಿದೆ, ಮತ್ತು ಸಂತಾನೋತ್ಪತ್ತಿ ಅಸ್ವಸ್ಥತೆಗಳು, ಪ್ರತಿರಕ್ಷಣಾ ವ್ಯವಸ್ಥೆಗೆ ಹಾನಿ ಮತ್ತು ಕ್ಯಾನ್ಸರ್ಗೆ ಕಾರಣವಾಗಬಹುದು (26). ಯಾವುದೇ ಸುರಕ್ಷಿತ ಮಟ್ಟಗಳಿಲ್ಲ ಮತ್ತು ಇದು ನಮ್ಮ ಕೊಬ್ಬಿನ ಅಂಗಾಂಶದಲ್ಲಿ ಮತ್ತು ನಮ್ಮ ಪರಿಸರದಲ್ಲಿ ನಿರ್ಮಿಸುತ್ತದೆ.</blockquote> ==== ಸಮುದ್ರ ಮಾಲಿನ್ಯ ==== UK ಯಲ್ಲಿ, ಸಾಗರ ಸಂರಕ್ಷಣಾ ಸೊಸೈಟಿಯು ಕಡಲತೀರಗಳಲ್ಲಿ ಕಂಡುಬರುವ ಪ್ಲಾಸ್ಟಿಕ್ ಟ್ಯಾಂಪೂನ್ ಲೇಪಕಗಳ ಹರಡುವಿಕೆ ಮತ್ತು ಸಮಸ್ಯೆಯನ್ನು ಸಂಶೋಧಿಸಿದೆ. <ref>{{Cite web|url=https://www.mcsuk.org/news/period-plastic|title=Campaigning for plastic-free periods|last=O'Neill|first=Erin|date=28 August 2019|website=Marine Conservation Society|language=en|archive-url=https://web.archive.org/web/20201020145405/https://www.mcsuk.org/news/period-plastic|archive-date=20 October 2020}}</ref> ==== ವಿಲೇವಾರಿ ಮತ್ತು ಫ್ಲಶಿಂಗ್ ==== ಟ್ಯಾಂಪೂನ್‌ಗಳ ವಿಲೇವಾರಿ, ವಿಶೇಷವಾಗಿ ಫ್ಲಶಿಂಗ್ (ತಯಾರಕರು ಇದರ ವಿರುದ್ಧ ಎಚ್ಚರಿಸುತ್ತಾರೆ) ಮುಚ್ಚಿಹೋಗಿರುವ ಚರಂಡಿಗಳು ಮತ್ತು ತ್ಯಾಜ್ಯ ನಿರ್ವಹಣೆ ಸಮಸ್ಯೆಗಳಿಗೆ ಕಾರಣವಾಗಬಹುದು. <ref>Agencies NA of CW. International Water Industry Position Statement on non-flushable and flushable labelledproducts. 2016; Available from:<nowiki>http://www.nacwa.org/docs/default-source/resources---public/2016-11-29wipesposition3dd68e567b5865518798ff0000de1666.pdf</nowiki></ref> ==== ಸೋಂಕುಗಳಿಗೆ ಹೆಚ್ಚಿನ ಅಪಾಯ ==== ಅಮೇರಿಕನ್ ಸೊಸೈಟಿ ಫಾರ್ ಬ್ಲಡ್ ಅಂಡ್ ಮ್ಯಾರೋ ಟ್ರಾನ್ಸ್‌ಪ್ಲಾಂಟೇಶನ್ (ASBMT) ಪ್ರಕಾರ, ಟ್ಯಾಂಪೂನ್‌ಗಳು ಗರ್ಭಕಂಠ ಮತ್ತು ಯೋನಿಯ ಅಂಗಾಂಶದಲ್ಲಿ ಉಂಟಾಗುವ ಸವೆತದಿಂದಾಗಿ ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು ಮತ್ತು ಚರ್ಮವು ಸೋಂಕುಗಳಿಗೆ ಗುರಿಯಾಗಬಹುದು. ಹೀಗಾಗಿ, ಹೆಮಟೊಪಯಟಿಕ್ ಸ್ಟೆಮ್-ಸೆಲ್ ಟ್ರಾನ್ಸ್‌ಪ್ಲಾಂಟೇಶನ್ ಸ್ವೀಕರಿಸುವವರಿಗೆ ಚಿಕಿತ್ಸೆಯಲ್ಲಿ ಟ್ಯಾಂಪೂನ್‌ಗಳನ್ನು ಬಳಸದಂತೆ ASBMT ಸಲಹೆ ನೀಡುತ್ತದೆ. <ref>{{Cite web|url=https://www.cdc.gov/Mmwr/preview/mmwrhtml/rr4910a1.htm|title=Guidelines for Preventing Opportunistic Infections Among Hematopoietic Stem Cell Transplant Recipients|website=www.cdc.gov|access-date=2020-08-06}}</ref> == ಪರಿಸರ ಮತ್ತು ತ್ಯಾಜ್ಯ == [[ಚಿತ್ರ:Used_and_unused_tampon.jpg|link=//upload.wikimedia.org/wikipedia/commons/thumb/1/10/Used_and_unused_tampon.jpg/220px-Used_and_unused_tampon.jpg|thumb| ಉಪಯೋಗಿಸಿದ (ಬಲ) ಮತ್ತು ಬಳಕೆಯಾಗದ (ಎಡ) ಟ್ಯಾಂಪೂನ್]] ಬಳಸಿದ ಟ್ಯಾಂಪೂನ್‌ಗಳ ಸರಿಯಾದ ವಿಲೇವಾರಿ ಇನ್ನೂ ಅನೇಕ ದೇಶಗಳಲ್ಲಿ ಕೊರತೆಯಿದೆ. ಕೆಲವು ದೇಶಗಳಲ್ಲಿ ಮುಟ್ಟಿನ ನಿರ್ವಹಣಾ ಅಭ್ಯಾಸಗಳ ಕೊರತೆಯಿಂದಾಗಿ, ಅನೇಕ ಸ್ಯಾನಿಟರಿ ಪ್ಯಾಡ್‌ಗಳು ಅಥವಾ ಇತರ ಮುಟ್ಟಿನ ಉತ್ಪನ್ನಗಳನ್ನು ದೇಶೀಯ ಘನ ತ್ಯಾಜ್ಯಗಳು ಅಥವಾ ಕಸದ ತೊಟ್ಟಿಗಳಿಗೆ ವಿಲೇವಾರಿ ಮಾಡಲಾಗುತ್ತದೆ, ಅದು ಅಂತಿಮವಾಗಿ ಘನ ತ್ಯಾಜ್ಯದ ಭಾಗವಾಗುತ್ತದೆ. <ref name="Kaur">{{Cite journal|last=Kaur|first=Rajanbir|last2=Kaur|first2=Kanwaljit|last3=Kaur|first3=Rajinder|date=2018-02-20|title=Menstrual Hygiene, Management, and Waste Disposal: Practices and Challenges Faced by Girls/Women of Developing Countries|journal=Journal of Environmental and Public Health|volume=2018|pages=1–9|doi=10.1155/2018/1730964|issn=1687-9805|pmc=5838436|pmid=29675047}}</ref> ಮುಟ್ಟಿನ ತ್ಯಾಜ್ಯ ನಿರ್ವಹಣೆಯ ಆಡಳಿತ ಅಥವಾ ಅನುಷ್ಠಾನಕ್ಕೆ ಆಧಾರವಾಗಿರುವ ವಿಷಯವೆಂದರೆ ದೇಶವು ಮುಟ್ಟಿನ ತ್ಯಾಜ್ಯವನ್ನು ಹೇಗೆ ವರ್ಗೀಕರಿಸುತ್ತದೆ. ಈ ತ್ಯಾಜ್ಯವನ್ನು ಸಾಮಾನ್ಯ ಮನೆಯ ತ್ಯಾಜ್ಯ, ಅಪಾಯಕಾರಿ ಮನೆಯ ತ್ಯಾಜ್ಯ (ಸಾಮಾನ್ಯ ಮನೆಯ ತ್ಯಾಜ್ಯದಿಂದ ಬೇರ್ಪಡಿಸುವ ಅಗತ್ಯವಿದೆ), ಬಯೋಮೆಡಿಕಲ್ ತ್ಯಾಜ್ಯವನ್ನು ಒಳಗೊಂಡಿರುವ ರಕ್ತದ ಪ್ರಮಾಣವನ್ನು ಅಥವಾ ಪ್ಲಾಸ್ಟಿಕ್ ತ್ಯಾಜ್ಯವನ್ನು ಅನೇಕ ವಾಣಿಜ್ಯ ವಿಲೇವಾರಿ ಪ್ಯಾಡ್‌ಗಳಲ್ಲಿನ ಪ್ಲಾಸ್ಟಿಕ್ ಅಂಶವೆಂದು ಪರಿಗಣಿಸಬಹುದು (ಕೆಲವು ಗಿಡಿದು ಮುಚ್ಚು ಅಥವಾ ಪ್ಯಾಡ್‌ಗಳ ಹೊರ ಪ್ರಕರಣ ಮಾತ್ರ). <ref>{{Cite journal|last=Elledge|first=Myles F.|last2=Muralidharan|first2=Arundati|last3=Parker|first3=Alison|last4=Ravndal|first4=Kristin T.|last5=Siddiqui|first5=Mariam|last6=Toolaram|first6=Anju P.|last7=Woodward|first7=Katherine P.|date=November 2018|title=Menstrual Hygiene Management and Waste Disposal in Low and Middle Income Countries—A Review of the Literature|journal=International Journal of Environmental Research and Public Health|volume=15|issue=11|page=2562|doi=10.3390/ijerph15112562|issn=1661-7827|pmc=6266558|pmid=30445767}}</ref> ವಿಲೇವಾರಿ ವಿಧಾನದ ಪ್ರಕಾರ ಪರಿಸರದ ಪ್ರಭಾವವು ಬದಲಾಗುತ್ತದೆ (ಟಾಯ್ಲೆಟ್ ಅನ್ನು ಕೆಳಗೆ ತೊಳೆಯಲಾಗುತ್ತದೆ ಅಥವಾ ಕಸದ ತೊಟ್ಟಿಯಲ್ಲಿ ಇರಿಸಲಾಗುತ್ತದೆ - ಎರಡನೆಯದು ಶಿಫಾರಸು ಮಾಡಲಾದ ಆಯ್ಕೆಯಾಗಿದೆ). ಟ್ಯಾಂಪೂನ್ ಸಂಯೋಜನೆಯಂತಹ ಅಂಶಗಳು ಒಳಚರಂಡಿ ಸಂಸ್ಕರಣಾ ಘಟಕಗಳು ಅಥವಾ ತ್ಯಾಜ್ಯ ಸಂಸ್ಕರಣೆಯ ಮೇಲೆ ಪರಿಣಾಮ ಬೀರುತ್ತವೆ. <ref name="Slate">{{Cite web|url=http://www.slate.com/articles/health_and_science/the_green_lantern/2010/03/greening_the_crimson_tide.html|title=What's the environmental impact of my period?|last=Rastogi|first=Nina|date=2010-03-16|access-date=October 28, 2014}}</ref> ಮುಟ್ಟಿನ ಸಮಯದಲ್ಲಿ ಟ್ಯಾಂಪೂನ್‌ಗಳ ಸರಾಸರಿ ಬಳಕೆಯು ಯಾರೊಬ್ಬರ ಜೀವಿತಾವಧಿಯಲ್ಲಿ ಸರಿಸುಮಾರು 11,400 ಟ್ಯಾಂಪೂನ್‌ಗಳನ್ನು ಸೇರಿಸಬಹುದು (ಅವರು ಇತರ ಉತ್ಪನ್ನಗಳಿಗಿಂತ ಟ್ಯಾಂಪೂನ್‌ಗಳನ್ನು ಮಾತ್ರ ಬಳಸಿದರೆ). <ref name=":0">{{Cite journal|last=Nicole|first=Wendee|title=A Question for Women's Health: Chemicals in Feminine Hygiene Products and Personal Lubricants|journal=Environmental Health Perspectives|date=March 2014|volume=122|issue=3|pages=A70–5|doi=10.1289/ehp.122-A70|pmid=24583634|pmc=3948026|ref=3}}</ref> ಟ್ಯಾಂಪೂನ್‌ಗಳನ್ನು ಹತ್ತಿ, ರೇಯಾನ್, ಪಾಲಿಯೆಸ್ಟರ್, ಪಾಲಿಥಿಲೀನ್, ಪಾಲಿಪ್ರೊಪಿಲೀನ್ ಮತ್ತು ಫೈಬರ್ ಫಿನಿಶ್‌ಗಳಿಂದ ತಯಾರಿಸಲಾಗುತ್ತದೆ. ಹತ್ತಿ, ರೇಯಾನ್ ಮತ್ತು ಫೈಬರ್ ಪೂರ್ಣಗೊಳಿಸುವಿಕೆಗಳನ್ನು ಹೊರತುಪಡಿಸಿ, ಈ ವಸ್ತುಗಳು ಜೈವಿಕ ವಿಘಟನೀಯವಲ್ಲ . ಸಾವಯವ ಹತ್ತಿ ಟ್ಯಾಂಪೂನ್‌ಗಳು ಜೈವಿಕ ವಿಘಟನೀಯ, ಆದರೆ ಅವು ಸಮಂಜಸವಾದ ಸಮಯದಲ್ಲಿ ಒಡೆಯುವುದನ್ನು ಖಚಿತಪಡಿಸಿಕೊಳ್ಳಲು ಮಿಶ್ರಗೊಬ್ಬರವಾಗಿರಬೇಕು. ರೇಯಾನ್ ಹತ್ತಿಗಿಂತ ಹೆಚ್ಚು ಜೈವಿಕ ವಿಘಟನೀಯ ಎಂದು ಕಂಡುಬಂದಿದೆ. <ref>{{Cite journal|last=Park|first=Chung Hee|last2=Kang|first2=Yun Kyung|last3=Im|first3=Seung Soon|date=2004-09-15|title=Biodegradability of cellulose fabrics|journal=Journal of Applied Polymer Science|language=en|volume=94|issue=1|pages=248–253|doi=10.1002/app.20879|issn=1097-4628}}</ref> ಟ್ಯಾಂಪೂನ್‌ಗಳನ್ನು ಬಳಸುವುದಕ್ಕೆ ಪರಿಸರ ಸ್ನೇಹಿ ಪರ್ಯಾಯಗಳೆಂದರೆ [[ಮುಟ್ಟಿನ ಕಪ್]], ಮರುಬಳಕೆ ಮಾಡಬಹುದಾದ ಸ್ಯಾನಿಟರಿ ಪ್ಯಾಡ್‌ಗಳು, ಮುಟ್ಟಿನ ಸ್ಪಂಜುಗಳು, ಮರುಬಳಕೆ ಮಾಡಬಹುದಾದ ಟ್ಯಾಂಪೂನ್‌ಗಳು, <ref>{{Cite news|url=https://www.elitedaily.com/p/how-reusable-tampons-work-in-case-youre-sick-of-your-usual-period-products-7581378|title=How Reusable Tampons Work|work=Elite Daily}}</ref> ಮತ್ತು ಮರುಬಳಕೆ ಮಾಡಬಹುದಾದ ಹೀರಿಕೊಳ್ಳುವ ಒಳ ಉಡುಪುಗಳು . <ref>{{Cite news|url=https://www.telegraph.co.uk/women/womens-life/11648523/Period-nappies-The-only-new-sanitary-product-in-45-years.-Seriously.html|title=Period nappies: The only new sanitary product in 45 years. Seriously - Telegraph|last=Sanghani|first=Radhika|date=3 June 2015|work=Telegraph.co.uk|archive-url=https://ghostarchive.org/archive/20220112/https://www.telegraph.co.uk/women/womens-life/11648523/Period-nappies-The-only-new-sanitary-product-in-45-years.-Seriously.html|archive-date=2022-01-12}}</ref> <ref>{{Cite web|url=https://www.mirror.co.uk/news/world-news/could-period-proof-pants-spell-end-5822413|title=Could 'period-proof pants' spell the end for tampons and sanitary towels?|last=Kirstie McCrum|date=4 June 2015|website=mirror}}</ref> <ref>{{Cite news|url=https://www.theguardian.com/sustainable-business/2015/apr/27/disposable-tampons-arent-sustainable-but-do-women-want-to-talk-about-it|title=Disposable tampons aren't sustainable, but do women want to talk about it?|last=Spinks|first=Rosie|date=2015-04-27|work=the Guardian}}</ref> == ಇತಿಹಾಸ == ಮಹಿಳೆಯರು ಸಾವಿರಾರು ವರ್ಷಗಳಿಂದ ಮುಟ್ಟಿನ ಸಮಯದಲ್ಲಿ ಟ್ಯಾಂಪೂನ್ಗಳನ್ನು ಬಳಸುತ್ತಾರೆ. ''ಟ್ಯಾಂಪೂನ್‌ಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ'' (1981) ಎಂಬ ತನ್ನ ಪುಸ್ತಕದಲ್ಲಿ, ನ್ಯಾನ್ಸಿ ಫ್ರೀಡ್‌ಮನ್ ಬರೆಯುತ್ತಾರೆ, <ref>[http://www.straightdope.com/columns/read/2252/who-invented-tampons Who invented tampons?] 6 June 2006, The Straight Dope</ref> === ಕನ್ಯತ್ವ === ಟ್ಯಾಂಪೂನ್ ಬಳಕೆಯು ಎಂದಿಗೂ ಲೈಂಗಿಕವಾಗಿ ಸಕ್ರಿಯವಾಗಿರದ ವ್ಯಕ್ತಿಗಳ ಹೈಮೆನ್ ಅನ್ನು ಹಿಗ್ಗಿಸಬಹುದು ಅಥವಾ ಮುರಿಯಬಹುದು. <ref>{{Cite journal|last=Goodyear-Smith|first=F. A.|last2=Laidlaw|first2=T. M.|date=1998-06-08|title=Can tampon use cause hymen changes in girls who have not had sexual intercourse? A review of the literature|journal=Forensic Science International|volume=94|issue=1–2|pages=147–153|doi=10.1016/s0379-0738(98)00053-x|issn=0379-0738|pmid=9670493}}</ref> ಕೆಲವು ಸಂಸ್ಕೃತಿಗಳು ಕನ್ಯಾಪೊರೆಯನ್ನು ಸಂರಕ್ಷಿಸುವುದನ್ನು [[ಕನ್ಯತ್ವ|ಕನ್ಯತ್ವದ]] ಸಾಕ್ಷ್ಯವೆಂದು ಪರಿಗಣಿಸುತ್ತವೆ, ಇದು ಟ್ಯಾಂಪೂನ್‌ಗಳನ್ನು ಬಳಸದಂತೆ ಕೆಲವು ಜನರನ್ನು ನಿರುತ್ಸಾಹಗೊಳಿಸಬಹುದು. == ಸಹ ನೋಡಿ == * * [[ಮುಟ್ಟಿನ ಕಪ್]] * [[ಮುಟ್ಟಿನ ಬಟ್ಟೆ|ನೈರ್ಮಲ್ಯ ಕರವಸ್ತ್ರ]] == ಉಲ್ಲೇಖಗಳು == <references group="" responsive="1"></references> <nowiki> [[ವರ್ಗ:ಮುಟ್ಟು]] [[ವರ್ಗ:ಹೆಂಗಸರು]] [[ವರ್ಗ:ಆರೋಗ್ಯ]] [[ವರ್ಗ:Pages with unreviewed translations]]</nowiki> lc9ll29qzvrsm04kttkb2vn42o7dwvw 1111360 1111357 2022-08-03T07:23:19Z B Harshitha rao 77231 wikitext text/x-wiki   [[File:Gestion_menstrual_tampon_toallitas_menstruación_periodicas_06.jpg|link=https://en.wikipedia.org/wiki/File:Gestion_menstrual_tampon_toallitas_menstruaci%C3%B3n_periodicas_06.jpg|thumb|262x262px|ಟ್ಯಾಂಪೂನ್]] '''ಟ್ಯಾಂಪೂನ್''' [[ಮುಟ್ಟು|ಮುಟ್ಟಿನ]] ಸಮಯದಲ್ಲಿ [[ಯೋನಿ|ಯೋನಿಯೊಳಗೆ]] ಸೇರಿಸುವ ಮೂಲಕ ರಕ್ತ ಮತ್ತು ಯೋನಿ ಸ್ರವಿಸುವಿಕೆಯನ್ನು ಹೀರಿಕೊಳ್ಳಲು ವಿನ್ಯಾಸಗೊಳಿಸಲಾದ ಮುಟ್ಟಿನ ಉತ್ಪನ್ನವಾಗಿದೆ. [[ಮುಟ್ಟಿನ ಬಟ್ಟೆ|ಪ್ಯಾಡ್‌ಗಿಂತ]] ಭಿನ್ನವಾಗಿ, ಇದನ್ನು [[ಯೋನಿ|ಯೋನಿ ಕಾಲುವೆಯ]] ಒಳಗೆ ಆಂತರಿಕವಾಗಿ ಇರಿಸಲಾಗುತ್ತದೆ. <ref name=":1">{{Cite web|url=https://uthealthaustin.org/blog/period-products|title=Period Products: The Good, the Bad, and the Ugly|website=UT Health Austin|language=en-us|access-date=2020-08-04}}</ref> ಒಮ್ಮೆ ಸರಿಯಾಗಿ ಸೇರಿಸಿದಾಗ, ಟ್ಯಾಂಪೂನ್ ಯೋನಿಯ ಸ್ಥಳದಲ್ಲಿ ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಮುಟ್ಟಿನ ರಕ್ತವನ್ನು ನೆನೆಸಿದಂತೆ ವಿಸ್ತರಿಸುತ್ತದೆ. ಆದಾಗ್ಯೂ, ಮುಟ್ಟಿನ ರಕ್ತದ ಜೊತೆಗೆ, ಟ್ಯಾಂಪೂನ್ ಯೋನಿಯ ನೈಸರ್ಗಿಕ ನಯಗೊಳಿಸುವಿಕೆ ಮತ್ತು ಬ್ಯಾಕ್ಟೀರಿಯಾವನ್ನು ಹೀರಿಕೊಳ್ಳುತ್ತದೆ, ಇದು ಸಾಮಾನ್ಯ [[ಪಿ ಹೆಚ್|pH]] ಅನ್ನು ಬದಲಾಯಿಸುತ್ತದೆ, ''ಸ್ಟ್ಯಾಫಿಲೋಕೊಕಸ್ ಔರೆಸ್'' ಬ್ಯಾಕ್ಟೀರಿಯಾದಿಂದ [[ಸೋಂಕು|ಸೋಂಕಿನ]] ಅಪಾಯವನ್ನು ಹೆಚ್ಚಿಸುತ್ತದೆ, ಇದು ವಿಷಕಾರಿ ಆಘಾತ ಸಿಂಡ್ರೋಮ್ (ಟಿಎಸ್ಎಸ್) ಗೆ ಕಾರಣವಾಗಬಹುದು. <ref name=":1" /> <ref name="Vostral 447–459">{{Cite journal|last=Vostral|first=Sharra L.|date=December 2011|title=Rely and Toxic Shock Syndrome: A Technological Health Crisis|journal=The Yale Journal of Biology and Medicine|volume=84|issue=4|pages=447–459|issn=0044-0086|pmc=3238331|pmid=22180682}}</ref>ಟಿಎಸ್ಎಸ್ ಒಂದು ಅಪರೂಪದ ಸೋಂಕಾಗಿದ್ದರು ಆದು ಮಾರಣಾಂತಿಕ ಸೋಂಕಾಗಿದೆ, ಅದಕ್ಕೆ ತಕ್ಷಣದ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ. <ref>{{Cite web|url=https://www.saintlukeskc.org/health-library/toxic-shock-syndrome-tss|title=Toxic Shock Syndrome (TSS)|website=Saint Luke's Health System|language=en|access-date=2020-08-05}}</ref> ಮಾರಾಟವಾಗುವ ಬಹುಪಾಲು ಟ್ಯಾಂಪೂನ್‌ಗಳನ್ನು [[ರೇಯಾನ್|ರೇಯಾನ್‌ನಿಂದ]] ಅಥವಾ ಸಿಂಥೆಟಿಕ್ ಫೈಬರ್‌ಗಳ ಜೊತೆಗೆ ರೇಯಾನ್ ಮತ್ತು [[ಹತ್ತಿ|ಹತ್ತಿಯ]] ಮಿಶ್ರಣದಿಂದ ತಯಾರಿಸಲಾಗುತ್ತದೆ. <ref>{{Cite web|url=https://www.cnn.com/2015/11/13/health/whats-in-your-pad-or-tampon/index.html|title=What's in your pad or tampon?|last=Nadia Kounang|date=13 November 2015|website=CNN|access-date=2020-07-28}}</ref> ಕೆಲವು ಟ್ಯಾಂಪೂನ್‌ಗಳನ್ನು ಸಾವಯವ ಹತ್ತಿಯಿಂದ ತಯಾರಿಸಲಾಗುತ್ತದೆ. ಟ್ಯಾಂಪೂನ್‌ಗಳು ಹಲವಾರು ಹೀರಿಕೊಳ್ಳುವ ರೇಟಿಂಗ್‌ಗಳಲ್ಲಿ ಲಭ್ಯವಿದೆ. ಬ್ರಾಂಡ್‌ಗಳು (ಆದರೆ ಇವುಗಳಿಗೆ ಸೀಮಿತವಾಗಿಲ್ಲ) Kotex, Playtex, Tampax , OB, Cora, Lola, Sustain, Honest Company, Seventh Generation, Solimo ಮತ್ತು Rael Tampons. <ref>{{Cite web|url=https://www.womenshealthmag.com/health/g29036308/best-tampon-brands/|title=If You've Been Wearing The Same Tampon Brand Since You Were 13, It Might Be Time To Switch It Up|last=Amanda Woerner|date=2019-09-17|website=Women's Health|language=en-US|access-date=2020-08-05}}</ref> ಹಲವಾರು ದೇಶಗಳು ಟ್ಯಾಂಪೂನ್‌ಗಳನ್ನು ವೈದ್ಯಕೀಯ ಸಾಧನಗಳಾಗಿ ನಿಯಂತ್ರಿಸುತ್ತವೆ. ಯುನೈಟೆಡ್ ಸ್ಟೇಟ್ಸ್ನಲ್ಲಿ ಆಹಾರ ಮತ್ತು ಔಷಧ ಆಡಳಿತ (ಎಫ್ಡಿಎ) ಯಿಂದ ಅವುಗಳನ್ನು 'ವರ್ಗ II' ವೈದ್ಯಕೀಯ ಸಾಧನವೆಂದು ಪರಿಗಣಿಸಲಾಗಿದೆ. <ref>{{Cite web|url=https://www.accessdata.fda.gov/scripts/cdrh/cfdocs/cfPCD/classification.cfm?ID=3983|title=Product Classification|website=www.accessdata.fda.gov|access-date=2020-08-03}}</ref> ಅವುಗಳನ್ನು ಕೆಲವೊಮ್ಮೆ [[ಶಸ್ತ್ರಚಿಕಿತ್ಸೆ|ಶಸ್ತ್ರಚಿಕಿತ್ಸೆಯಲ್ಲಿ]] ಹೆಮೋಸ್ಟಾಸಿಸ್ಗೆ ಬಳಸಲಾಗುತ್ತದೆ. [[ಚಿತ್ರ:Tampon_inserted.svg|link=//upload.wikimedia.org/wikipedia/commons/thumb/e/e1/Tampon_inserted.svg/259px-Tampon_inserted.svg.png|alt=|thumb|259x259px| ಟ್ಯಾಂಪೂನ್ ಸೇರಿಸಲಾಗಿದೆ]] {{TOC limit|3}} == ವಿನ್ಯಾಸ ಮತ್ತು ಪ್ಯಾಕೇಜಿಂಗ್ == [[ಚಿತ್ರ:Tampon_with_applicator.jpg|link=//upload.wikimedia.org/wikipedia/commons/thumb/7/7a/Tampon_with_applicator.jpg/200px-Tampon_with_applicator.jpg|right|thumb|200x200px| ಲೇಪಕನೊಂದಿಗೆ ಟ್ಯಾಂಪೂನ್ ]] [[ಚಿತ್ರ:Elements_of_a_tampon_with_applicator.jpg|link=//upload.wikimedia.org/wikipedia/commons/thumb/d/dc/Elements_of_a_tampon_with_applicator.jpg/200px-Elements_of_a_tampon_with_applicator.jpg|right|thumb|200x200px| ಲೇಪಕನೊಂದಿಗೆ ಟ್ಯಾಂಪೂನ್ ಅಂಶಗಳು. ಎಡ: ದೊಡ್ಡ ಟ್ಯೂಬ್ ("ಪೆನೆಟ್ರೇಟರ್"). ಕೇಂದ್ರ: ಲಗತ್ತಿಸಲಾದ ದಾರದೊಂದಿಗೆ ಹತ್ತಿ ಗಿಡಿದು ಮುಚ್ಚು. ಬಲ: ಕಿರಿದಾದ ಟ್ಯೂಬ್.]] [[ಚಿತ್ರ:Playtex_tampon.jpg|link=//upload.wikimedia.org/wikipedia/commons/thumb/9/94/Playtex_tampon.jpg/263px-Playtex_tampon.jpg|alt=|thumb|263x263px| ಲೇಪಕ ಟ್ಯಾಂಪೂನ್ ]] ಟ್ಯಾಂಪೂನ್ಗಳಲ್ಲಿ ಹಲವು ವಿನ್ಯಾಸವು ಕಂಪನಿಗಳ ನಡುವೆ ಮತ್ತು ಉತ್ಪನ್ನದ ಸಾಲುಗಳಾದ್ಯಂತ ವಿವಿಧ ಅಪ್ಲಿಕೇಶನ್‌ಗಳು, ವಸ್ತುಗಳು ಮತ್ತು ಹೀರಿಕೊಳ್ಳುವಿಕೆಗಳನ್ನು ನೀಡವಲ್ಲಿ ಬದಲಾಗುತ್ತದೆ. <ref>{{Cite web|url=http://www.pamf.org/teen/health/femalehealth/periods/tampons.html|title=Tampons|website=Palo Alto Medical Foundation|access-date=October 28, 2014}}</ref> ಅಳವಡಿಕೆಯ ವಿಧಾನವನ್ನು ಆಧರಿಸಿ ಟ್ಯಾಂಪೂನ್‌ಗಳ ಎರಡು ಮುಖ್ಯ ವರ್ಗಗಳಿವೆ - ಬೆರಳಿನಿಂದ ಸೇರಿಸಲಾದ ಡಿಜಿಟಲ್ ಟ್ಯಾಂಪೂನ್‌ಗಳು ಮತ್ತು ಲೇಪಕ ಟ್ಯಾಂಪೂನ್‌ಗಳು. ಟ್ಯಾಂಪೂನ್ ಲೇಪಕಗಳನ್ನು ಪ್ಲಾಸ್ಟಿಕ್ ಅಥವಾ ಕಾರ್ಡ್ಬೋರ್ಡ್ನಿಂದ ತಯಾರಿಸಬಹುದು ಮತ್ತು ಸಿರಿಂಜ್ನ ವಿನ್ಯಾಸದಲ್ಲಿ ಹೋಲುತ್ತವೆ. ಲೇಪಕವು ಎರಡು ಟ್ಯೂಬ್‌ಗಳನ್ನು ಒಳಗೊಂಡಿರುತ್ತದೆ, "ಹೊರ", ಅಥವಾ ಬ್ಯಾರೆಲ್, ಮತ್ತು "ಒಳ", ಅಥವಾ ಪ್ಲಂಗರ್. ಹೊರಗಿನ ಟ್ಯೂಬ್ ಒಳಸೇರಿಸುವಿಕೆಗೆ ಸಹಾಯ ಮಾಡಲು ಮೃದುವಾದ ಮೇಲ್ಮೈಯನ್ನು ಹೊಂದಿರುತ್ತದೆ ಮತ್ತು ಕೆಲವೊಮ್ಮೆ ದಳಗಳಿಂದ ಕೂಡಿದ ದುಂಡಾದ ತುದಿಯೊಂದಿಗೆ ಬರುತ್ತದೆ. <ref name=":6">{{Cite web|url=http://www.steadyhealth.com/articles/Using_tampons__Facts_and_Myths_a53.html|title=Using Tampons: Facts And Myths|website=SteadyHealth|access-date=October 28, 2014}}</ref> <ref name="Madaras2007">{{Cite book|url=https://books.google.com/books?id=QCC5Kbvy1fwC&pg=PA180|title=What's Happening to My Body? Book for Girls: Revised Edition|last=Lynda Madaras|date=8 June 2007|publisher=Newmarket Press|isbn=978-1-55704-768-7|pages=180–}}</ref> ಬಳಕೆಯಲ್ಲಿರುವಾಗ ಟ್ಯಾಂಪೂನ್‌ಗಳು ವಿಸ್ತರಿಸುವ ರೀತಿಯಲ್ಲಿ ವ್ಯತ್ಯಾಸಗಳು ಅಸ್ತಿತ್ವದಲ್ಲಿವೆ: ಲೇಪಕ ಟ್ಯಾಂಪೂನ್‌ಗಳು ಸಾಮಾನ್ಯವಾಗಿ ಅಕ್ಷೀಯವಾಗಿ ವಿಸ್ತರಿಸುತ್ತವೆ (ಉದ್ದದಲ್ಲಿ ಹೆಚ್ಚಳ), ಆದರೆ ಡಿಜಿಟಲ್ ಟ್ಯಾಂಪೂನ್‌ಗಳು ವಿಕಿರಣವಾಗಿ ವಿಸ್ತರಿಸುತ್ತವೆ (ವ್ಯಾಸದಲ್ಲಿ ಹೆಚ್ಚಳ). <ref name="MyUser_Steadyhealth.com_October_28_2014c">{{Cite web|url=http://www.steadyhealth.com/medical-answers/pain-while-inserting-a-tampon.html|title=Pain While Inserting A Tampon|access-date=October 28, 2014}}</ref> ಹೆಚ್ಚಿನ ಟ್ಯಾಂಪೂನ್‌ಗಳು ತೆಗೆದುಹಾಕಲು ಕೂರ್ಡ್ ಅಥವಾ ದಾರವನ್ನು ಹೊಂದಿರುತ್ತವೆ. ಮಾರಾಟವಾಗುವ ಬಹುಪಾಲು ಟ್ಯಾಂಪೂನ್‌ಗಳನ್ನು ರೇಯಾನ್‌ನಿಂದ ಅಥವಾ [[ರೇಯಾನ್]] ಮತ್ತು [[ಹತ್ತಿ|ಹತ್ತಿಯ]] ಮಿಶ್ರಣದಿಂದ ತಯಾರಿಸಲಾಗುತ್ತದೆ. ಸಾವಯವ ಹತ್ತಿ ಟ್ಯಾಂಪೂನ್ಗಳನ್ನು 100% ಹತ್ತಿಯಿಂದ ತಯಾರಿಸಲಾಗುತ್ತದೆ. <ref>{{Cite web|url=http://www.edana.org/docs/default-source/default-document-library/tampons-for-menstrual-hygiene---modern-products-with-ancient-roots.pdf|title=Tampons for menstrual hygiene: Modern products with ancient roots|access-date=October 28, 2014}}{{Dead link|date=February 2022|bot=InternetArchiveBot}}</ref> ಟ್ಯಾಂಪೂನ್ಗಳು ಪರಿಮಳಯುಕ್ತ ಅಥವಾ ಸುಗಂಧವಿಲ್ಲದ ಪ್ರಭೇದಗಳಲ್ಲಿ ಬರಬಹುದು. <ref name=":6">{{Cite web|url=http://www.steadyhealth.com/articles/Using_tampons__Facts_and_Myths_a53.html|title=Using Tampons: Facts And Myths|website=SteadyHealth|access-date=October 28, 2014}}</ref> === ಹೀರಿಕೊಳ್ಳುವ ರೇಟಿಂಗ್‌ಗಳು === [[ಚಿತ್ರ:Tampon_Drawing.jpg|link=//upload.wikimedia.org/wikipedia/commons/thumb/0/04/Tampon_Drawing.jpg/220px-Tampon_Drawing.jpg|thumb| ಟ್ಯಾಂಪೂನ್ , ಪ್ಲಂಗರ್, ಬ್ಯಾರೆಲ್, ಫಿಂಗರ್ ಗ್ರಿಪ್ ಮತ್ತು ಸ್ಟ್ರಿಂಗ್ ಅನ್ನು ಲೇಬಲ್ ಮಾಡುವ ಟ್ಯಾಂಪೂನ್‌ನ ಮುಖ್ಯ ಅಂಶಗಳನ್ನು ಚಿತ್ರಿಸಲಾಗಿದೆ.]] [[ಚಿತ್ರ:Tamponlable.jpg|link=//upload.wikimedia.org/wikipedia/commons/thumb/2/20/Tamponlable.jpg/220px-Tamponlable.jpg|right|thumb| ಎರಡು ನೀರಿನ ಹನಿ ಗುರುತುಗಳು ಹೀರಿಕೊಳ್ಳುವಿಕೆ ೬ ಮತ್ತು ೯ ರ ನಡುವೆ ಇರುತ್ತದೆ.]] ==== ಯುಸ್ಸ್ ನಲ್ಲಿ ==== ಟ್ಯಾಂಪೂನ್‌ಗಳು ಹಲವಾರು ಹೀರಿಕೊಳ್ಳುವ ರೇಟಿಂಗ್‌ಗಳಲ್ಲಿ ಲಭ್ಯವಿವೆ. ಇವುಗಳು ಪ್ರತಿ ಉತ್ಪನ್ನದಲ್ಲಿನ ಹತ್ತಿಯ ಪ್ರಮಾಣದಲ್ಲಿ ಭಿನ್ನವಾಗಿರುತ್ತವೆ ಮತ್ತು ಅವುಗಳು ಹೀರಿಕೊಳ್ಳುವ ದ್ರವದ ಪ್ರಮಾಣವನ್ನು ಆಧರಿಸಿ ಅಳೆಯಲಾಗುತ್ತದೆ. <ref>{{Cite web|url=http://pms.about.com/od/hygiene/f/tampon_absorben.htm|title=Tampon Absorbency Ratings - Which Tampon is Right for You|access-date=October 28, 2014}}</ref> ತಯಾರಕರ ಲೇಬಲಿಂಗ್‌ಗಾಗಿ US ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (FDA) ಅಗತ್ಯವಿರುವ ಹೀರಿಕೊಳ್ಳುವ ದರಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ: <ref name=":2">{{Cite web|url=https://www.accessdata.fda.gov/scripts/cdrh/cfdocs/cfcfr/cfrsearch.cfm?fr=801.430|title=CFR - Code of Federal Regulations Title 21|website=www.accessdata.fda.gov|access-date=2020-08-04}}</ref> {| class="wikitable" |+FDA ಹೀರಿಕೊಳ್ಳುವಿಕೆ ರೇಟಿಂಗ್‌ಗಳು ! ಗ್ರಾಂನಲ್ಲಿ ಹೀರಿಕೊಳ್ಳುವ ಶ್ರೇಣಿಗಳು ! ಹೀರಿಕೊಳ್ಳುವಿಕೆಯ ಅನುಗುಣವಾದ ಪದ |- | 6 ಮತ್ತು ಅದಕ್ಕಿಂತ ಕಡಿಮೆ | ಕಮ್ಮಿ ಹೀರಿಕೊಳ್ಳುವಿಕೆ |- | 6 ರಿಂದ 9 | ನಿಯಮಿತ ಹೀರಿಕೊಳ್ಳುವಿಕೆ |- | 9 ರಿಂದ 12 | ಸೂಪರ್ ಹೀರಿಕೊಳ್ಳುವಿಕೆ |- | 12 ರಿಂದ 15 | ಸೂಪರ್ ಪ್ಲಸ್ ಹೀರಿಕೊಳ್ಳುವಿಕೆ |- | 15 ರಿಂದ 18 | ಅಲ್ಟ್ರಾ ಹೀರಿಕೊಳ್ಳುವಿಕೆ |- | 18 ಕ್ಕಿಂತ ಹೆಚ್ಚು | ಅವಧಿ ಇಲ್ಲ |} ==== ಯುರೋಪಿನಲ್ಲಿ ==== US ನ ಹೊರಗಿನ ಹೀರಿಕೊಳ್ಳುವಿಕೆಯ ರೇಟಿಂಗ್‌ಗಳು ವಿಭಿನ್ನವಾಗಿರಬಹುದು. ಹೆಚ್ಚಿನ US ಅಲ್ಲದ ತಯಾರಕರು [https://www.edana.org/ ಎಡಾನಾ] (ಯುರೋಪಿಯನ್ ಡಿಸ್ಪೋಸಬಲ್ಸ್ ಮತ್ತು ನಾನ್ವೋವೆನ್ಸ್ ಅಸೋಸಿಯೇಷನ್ <ref>{{Cite web|url=https://www.edana.org/docs/default-source/default-document-library/tampons-code-of-practice-(english).pdf|title=Edana Code of Practice for tampons placed on the European market|date=September 2020|website=EDANA}}</ref> ಶಿಫಾರಸು ಮಾಡಿದ ಹೀರಿಕೊಳ್ಳುವ ರೇಟಿಂಗ್ ಮತ್ತು ಕೋಡ್ ಆಫ್ ಪ್ರಾಕ್ಟೀಸ್ ಅನ್ನು ಬಳಸುತ್ತಾರೆ. {| class="wikitable" |+''ಯುರೋಪಿಯನ್ ಹೀರಿಕೊಳ್ಳುವ ರೇಟಿಂಗ್‌ಗಳು'' ! ಹನಿಗಳು ! ಗ್ರಾಂ ! ಪರ್ಯಾಯ ಗಾತ್ರದ ವಿವರಣೆ |- | 1 ಹನಿ | < 6 | |- | 2 ಹನಿಗಳು | 6–9 | ಮಿನಿ |- | 3 ಹನಿಗಳು | 9–12 | ನಿಯಮಿತ |- | 4 ಹನಿಗಳು | 12-15 |ಗರಿಷ್ಠ |- | 5 ಹನಿಗಳು | 15–18 | |- | 6 ಹನಿಗಳು | 18–21 | |} ==== ಯುಕೆ ನಲ್ಲಿ ==== UK ನಲ್ಲಿ, ಅಬ್ಸಾರ್ಬೆಂಟ್ ಹೈಜೀನ್ ಪ್ರಾಡಕ್ಟ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ (AHPMA) ಕಂಪನಿಗಳು ಸ್ವಯಂಸೇವಕ ಆಧಾರದ ಮೇಲೆ ಅನುಸರಿಸಬಹುದಾದ ಅಭ್ಯಾಸದ ಟ್ಯಾಂಪೂನ್ ಕೋಡ್ ಅನ್ನು ಬರೆದಿದೆ. <ref>{{Cite web|url=http://www.ahpma.co.uk/tampon_code_of_practice/|title=Tampon Code of Practice|website=AHPMA|language=en-GB|access-date=2020-10-19}}</ref> ಈ ಕೋಡ್ ಪ್ರಕಾರ, UK ತಯಾರಕರು (ಯುರೋಪಿಯನ್) EDANA ಕೋಡ್ ಅನ್ನು ಅನುಸರಿಸಬೇಕು (ಮೇಲೆ ನೋಡಿ). === ಪರೀಕ್ಷೆ === ಸಿಂಜಿನಾ (ಸಂಶ್ಲೇಷಿತ ಯೋನಿಯ ಚಿಕ್ಕದು) ಎಂದು ಕರೆಯಲ್ಪಡುವ ಪರೀಕ್ಷಾ ಸಲಕರಣೆಗಳ ತುಂಡನ್ನು ಸಾಮಾನ್ಯವಾಗಿ ಹೀರಿಕೊಳ್ಳುವಿಕೆಯನ್ನು ಪರೀಕ್ಷಿಸಲು ಬಳಸಲಾಗುತ್ತದೆ. ಯಂತ್ರವು ಕಾಂಡೋಮ್ ಅನ್ನು ಬಳಸುತ್ತದೆ, ಅದರಲ್ಲಿ ಟ್ಯಾಂಪೂನ್ ಅನ್ನು ಸೇರಿಸಲಾಗುತ್ತದೆ ಮತ್ತು ಸಂಶ್ಲೇಷಿತ ಮುಟ್ಟಿನ ದ್ರವವನ್ನು ಪರೀಕ್ಷಾ ಕೊಠಡಿಯಲ್ಲಿ ನೀಡಲಾಗುತ್ತದೆ. <ref>{{Cite web|url=http://www.ahpma.co.uk/docs/EDANA_Syngina2.pdf|title=Data|website=www.ahpma.co.uk|archive-url=https://web.archive.org/web/20150507233555/http://www.ahpma.co.uk/docs/EDANA_Syngina2.pdf|archive-date=2015-05-07|access-date=2019-06-02}}</ref> ಟಾಕ್ಸಿಕ್ ಶಾಕ್ ಸಿಂಡ್ರೋಮ್ (ಟಿಎಸ್ಎಸ್) ಬಿಕ್ಕಟ್ಟಿನ ನಂತರ ಸ್ತ್ರೀವಾದಿ ವೈದ್ಯಕೀಯ ತಜ್ಞರು ಹೊಸ ಪರೀಕ್ಷೆಯ ವಿಧಾನವನ್ನು ಅಭಿವೃದ್ಧಿಪಡಿಸಿದರು ಮತ್ತು ರಕ್ತವನ್ನು - ಉದ್ಯಮದ ಗುಣಮಟ್ಟದ ನೀಲಿ ಸಲೈನ್ ಬದಲಿಗೆ - ಪರೀಕ್ಷಾ ವಸ್ತುವಾಗಿ ಬಳಸಿದರು. <ref>{{Cite journal|last=Vostral|first=Sharra|date=2017-05-23|title=Toxic shock syndrome, tampons and laboratory standard–setting|journal=CMAJ: Canadian Medical Association Journal|volume=189|issue=20|pages=E726–E728|doi=10.1503/cmaj.161479|issn=0820-3946|pmc=5436965|pmid=28536130}}</ref> === ಲೇಬಲಿಂಗ್ === Syngyna ವಿಧಾನ ಅಥವಾ FDA ಯಿಂದ ಅನುಮೋದಿಸಲ್ಪಟ್ಟ ಇತರ ವಿಧಾನಗಳನ್ನು ಬಳಸಿಕೊಂಡು ಹೀರಿಕೊಳ್ಳುವ ರೇಟಿಂಗ್ ಅನ್ನು ನಿರ್ಧರಿಸಲು FDA ತಯಾರಕರು ಹೀರಿಕೊಳ್ಳುವ ಪರೀಕ್ಷೆಯನ್ನು ನಿರ್ವಹಿಸುವ ಅಗತ್ಯವಿದೆ. ಗ್ರಾಹಕರು ಸರಿಯಾದ ಉತ್ಪನ್ನವನ್ನು ಆಯ್ಕೆ ಮಾಡಲು ಮತ್ತು TSS ನ ತೊಡಕುಗಳನ್ನು ತಪ್ಪಿಸಲು ಸಹಾಯ ಮಾಡುವ ಪ್ರಯತ್ನವಾಗಿ ತಯಾರಕರು ಪ್ಯಾಕೇಜ್ ಲೇಬಲ್‌ನಲ್ಲಿ ಹೀರಿಕೊಳ್ಳುವ ರೇಟಿಂಗ್ ಮತ್ತು ಇತರ ಹೀರಿಕೊಳ್ಳುವ ರೇಟಿಂಗ್‌ಗಳಿಗೆ ಹೋಲಿಕೆಯನ್ನು ಸೇರಿಸಬೇಕಾಗುತ್ತದೆ. ಹೆಚ್ಚುವರಿಯಾಗಿ, ಟ್ಯಾಂಪೂನ್‌ಗಳು ಮತ್ತು TSS ನಡುವಿನ ಸಂಬಂಧದ ಕೆಳಗಿನ ಹೇಳಿಕೆಯು ಲೇಬಲಿಂಗ್ ಅಗತ್ಯತೆಗಳ ಭಾಗವಾಗಿ ಪ್ಯಾಕೇಜ್ ಲೇಬಲ್‌ನಲ್ಲಿರಲು FDA ಯಿಂದ ಅಗತ್ಯವಿದೆ: "ಗಮನ: ಟ್ಯಾಂಪೂನ್‌ಗಳು ಟಾಕ್ಸಿಕ್ ಶಾಕ್ ಸಿಂಡ್ರೋಮ್ (TSS) ನೊಂದಿಗೆ ಸಂಬಂಧ ಹೊಂದಿವೆ. ಟಿಎಸ್ಎಸ್ ಅಪರೂಪದ ಆದರೆ ಗಂಭೀರ ಕಾಯಿಲೆಯಾಗಿದ್ದು ಅದು ಸಾವಿಗೆ ಕಾರಣವಾಗಬಹುದು. ಲಗತ್ತಿಸಲಾದ ಮಾಹಿತಿಯನ್ನು ಓದಿ ಮತ್ತು ಉಳಿಸಿ." <ref name=":2">{{Cite web|url=https://www.accessdata.fda.gov/scripts/cdrh/cfdocs/cfcfr/cfrsearch.cfm?fr=801.430|title=CFR - Code of Federal Regulations Title 21|website=www.accessdata.fda.gov|access-date=2020-08-04}}</ref> ವಿತರಣಾ ಯಂತ್ರಗಳಿಂದ ಖರೀದಿಸಿದ ಟ್ಯಾಂಪೂನ್‌ಗಳಿಗೆ ಬಂದಾಗ ಪ್ಯಾಕೇಜ್ ಲೇಬಲಿಂಗ್‌ಗಾಗಿ ಇಂತಹ ಮಾರ್ಗಸೂಚಿಗಳು ಹೆಚ್ಚು ಸೌಮ್ಯವಾಗಿರುತ್ತವೆ. ಉದಾಹರಣೆಗೆ, ವಿತರಣಾ ಯಂತ್ರಗಳಲ್ಲಿ ಮಾರಾಟವಾಗುವ ಟ್ಯಾಂಪೂನ್‌ಗಳು ಹೀರಿಕೊಳ್ಳುವ ರೇಟಿಂಗ್‌ಗಳು ಅಥವಾ TSS ಬಗ್ಗೆ ಮಾಹಿತಿಯಂತಹ ಲೇಬಲ್ ಅನ್ನು ಸೇರಿಸಲು FDA ಯಿಂದ ಅಗತ್ಯವಿಲ್ಲ. <ref name=":2">{{Cite web|url=https://www.accessdata.fda.gov/scripts/cdrh/cfdocs/cfcfr/cfrsearch.cfm?fr=801.430|title=CFR - Code of Federal Regulations Title 21|website=www.accessdata.fda.gov|access-date=2020-08-04}}</ref> === ವೆಚ್ಚಗಳು === ಸರಾಸರಿ ಮಹಿಳೆ ತನ್ನ ಜೀವಿತಾವಧಿಯಲ್ಲಿ ಸರಿಸುಮಾರು 11,400 ಟ್ಯಾಂಪೂನ್ಗಳನ್ನು ಬಳಸಬಹುದು (ಕೇವಲ ಟ್ಯಾಂಪೂನ್ಗಳನ್ನು ಬಳಸಿದರೆ). <ref name=":0">{{Cite journal|last=Nicole|first=Wendee|title=A Question for Women's Health: Chemicals in Feminine Hygiene Products and Personal Lubricants|journal=Environmental Health Perspectives|date=March 2014|volume=122|issue=3|pages=A70–5|doi=10.1289/ehp.122-A70|pmid=24583634|pmc=3948026|ref=3}}</ref> ಸಾಮಾನ್ಯವಾಗಿ, ಟ್ಯಾಂಪೂನ್‌ಗಳ ಬಾಕ್ಸ್ ವೆಚ್ಚವು $ 6 ರಿಂದ $ 10 ವರೆಗೆ ಇರುತ್ತದೆ ಮತ್ತು ಪ್ರತಿ ಬಾಕ್ಸ್‌ಗೆ 12 ರಿಂದ 40 ಟ್ಯಾಂಪೂನ್‌ಗಳನ್ನು ಹೊಂದಿರುತ್ತದೆ. ಹೀಗಾಗಿ, ಮಹಿಳೆಯರು ವರ್ಷಕ್ಕೆ ಸುಮಾರು 9 ಬಾಕ್ಸ್‌ಗಳನ್ನು ಬಳಸಬಹುದಾಗಿದ್ದು, ವರ್ಷಕ್ಕೆ $54 ರಿಂದ $90 (ಸುಮಾರು $0.20- $0.40 ಒಂದು ಟ್ಯಾಂಪೂನ್) ನಡುವಿನ ಒಟ್ಟು ವೆಚ್ಚಕ್ಕೆ ಕಾರಣವಾಗುತ್ತದೆ. <ref name=":1">{{Cite web|url=https://uthealthaustin.org/blog/period-products|title=Period Products: The Good, the Bad, and the Ugly|website=UT Health Austin|language=en-us|access-date=2020-08-04}}</ref> === ಟಾಕ್ಸಿಕ್ ಶಾಕ್ ಸಿಂಡ್ರೋಮ್ ===   ಋತುಚಕ್ರದ ವಿಷಕಾರಿ ಆಘಾತ ಸಿಂಡ್ರೋಮ್ (mTSS) ಒಂದು ಮಾರಣಾಂತಿಕ ಕಾಯಿಲೆಯಾಗಿದ್ದು, ಇದು ಸಾಮಾನ್ಯವಾಗಿ ಸೂಪರ್ಆಂಟಿಜೆನ್ -ಉತ್ಪಾದಿಸುವ ''ಸ್ಟ್ಯಾಫಿಲೋಕೊಕಸ್ ಔರೆಸ್'' ಸೋಂಕಿನಿಂದ ಉಂಟಾಗುತ್ತದೆ. ''S. ಔರೆಸ್'' ಸೋಂಕುಗಳಲ್ಲಿ ಸ್ರವಿಸುವ ಸೂಪರ್ಆಂಟಿಜೆನ್ ಟಾಕ್ಸಿನ್ TSS ಟಾಕ್ಸಿನ್-1, ಅಥವಾ TSST -1 ಆಗಿದೆ. ಪ್ರತಿ ೧,೦೦,೦೦೦ ಜನರಿಗೆ ೦.೦೩ ರಿಂದ ೦.೫೦ ಪ್ರಕರಣಗಳು ಸಂಭವಿಸುತ್ತವೆ, ಒಟ್ಟಾರೆ ಮರಣವು ೮% ರಷ್ಟಿದೆ. <ref name=":3">{{Cite journal|last=Berger|first=Selina|last2=Kunerl|first2=Anika|last3=Wasmuth|first3=Stefan|last4=Tierno|first4=Philip|last5=Wagner|first5=Karoline|last6=Brügger|first6=Jan|date=September 2019|title=Menstrual toxic shock syndrome: case report and systematic review of the literature|journal=The Lancet. Infectious Diseases|volume=19|issue=9|pages=e313–e321|doi=10.1016/S1473-3099(19)30041-6|issn=1474-4457|pmid=31151811}}</ref> mTSS ಚಿಹ್ನೆಗಳು ಮತ್ತು ರೋಗಲಕ್ಷಣಗಳು ಜ್ವರವನ್ನು ಒಳಗೊಂಡಿರುತ್ತವೆ (೩೮.೯°C. ಕ್ಕಿಂತ ಹೆಚ್ಚು ಅಥವಾ ೩೮.೯°C ಕ್ಕಿ ಸಮಾನವಾಗಿರುತ್ತದೆ), ರಾಶ್, desquamation, ಹೈಪೊಟೆನ್ಷನ್ ( ೯೦ mmHg ಗಿಂತ ಕಡಿಮೆ [[ರಕ್ತದೊತ್ತಡ|ಸಂಕೋಚನದ ರಕ್ತದೊತ್ತಡ]] ), ಮತ್ತು ಜಠರಗರುಳಿನ ತೊಂದರೆಗಳು (ವಾಂತಿ), ಕೇಂದ್ರ ನರಮಂಡಲದ (CNS) ಪರಿಣಾಮಗಳು (ದಿಗ್ಭ್ರಮೆಗೊಳಿಸುವಿಕೆ) ನಂತಹ ಕನಿಷ್ಠ ಮೂರು ವ್ಯವಸ್ಥೆಗಳೊಂದಿಗೆ ಬಹು-ವ್ಯವಸ್ಥೆಯ ಅಂಗಗಳ ಒಳಗೊಳ್ಳುವಿಕೆ, ಮತ್ತು ಮೈಯಾಲ್ಜಿಯಾ . <ref>{{Cite web|url=https://wwwn.cdc.gov/nndss/conditions/toxic-shock-syndrome-other-than-streptococcal/case-definition/2011/|title=Toxic Shock Syndrome (Other Than Streptococcal) {{!}} 2011 Case Definition|website=wwwn.cdc.gov|language=en-us|archive-url=https://web.archive.org/web/20200713202021/https://wwwn.cdc.gov/nndss/conditions/toxic-shock-syndrome-other-than-streptococcal/case-definition/2011/|archive-date=13 July 2020|access-date=2020-08-05}}</ref> ಟಾಕ್ಸಿಕ್ ಶಾಕ್ ಸಿಂಡ್ರೋಮ್ ಅನ್ನು ಡಾ. ಜೇಮ್ಸ್ ಕೆ. ಟಾಡ್ ಅವರು ೧೯೭೮ ರಲ್ಲಿ ಹೆಸರಿಸಿದರು. <ref name="auto">{{Cite book|url=https://books.google.com/books?id=njfQfrMr31EC&q=history+of+tampons&pg=PA142|title=The Curse: A Cultural History of Menstruation|last=Delaney|first=Janice|last2=Lupton|first2=Mary Jane|last3=Toth|first3=Emily|date=1988|publisher=University of Illinois Press|isbn=9780252014529|language=en}}</ref> NYU ಲ್ಯಾಂಗೋನ್ ಮೆಡಿಕಲ್ ಸೆಂಟರ್‌ನಲ್ಲಿ ಕ್ಲಿನಿಕಲ್ [[ಸೂಕ್ಷ್ಮ ಜೀವ ವಿಜ್ಞಾನ|ಮೈಕ್ರೋಬಯಾಲಜಿ]] ಮತ್ತು ಇಮ್ಯುನೊಲಾಜಿಯ ನಿರ್ದೇಶಕ ಡಾ. ಫಿಲಿಪ್ ಎಂ. ಟಿಯರ್ನೊ ಜೂನಿಯರ್, ೧೯೮೦ ರ ದಶಕದ ಆರಂಭದಲ್ಲಿ ಟಾಕ್ಸಿಕ್ ಶಾಕ್ ಸಿಂಡ್ರೋಮ್ (ಟಿಎಸ್‌ಎಸ್) ಪ್ರಕರಣಗಳ ಹಿಂದೆ ಟ್ಯಾಂಪೂನ್‌ಗಳಿವೆ ಎಂದು ನಿರ್ಧರಿಸಲು ಸಹಾಯ ಮಾಡಿದರು. ೧೯೭೮ ರಲ್ಲಿ ರೇಯಾನ್‌ನೊಂದಿಗೆ ಮಾಡಿದ ಹೆಚ್ಚಿನ-ಹೀರಿಕೊಳ್ಳುವ ಟ್ಯಾಂಪೂನ್‌ಗಳ ಪರಿಚಯವನ್ನು ಟೀರ್ನೊ ದೂಷಿಸುತ್ತಾರೆ, ಜೊತೆಗೆ TSS ಪ್ರಕರಣಗಳ ಉಲ್ಬಣಕ್ಕೆ ಟ್ಯಾಂಪೂನ್‌ಗಳನ್ನು ರಾತ್ರಿಯಿಡೀ ಧರಿಸಬಹುದು ಎಂದು ತಯಾರಕರು ಶಿಫಾರಸು ಮಾಡಿದರು.. <ref>{{Cite news|url=http://www.seattletimes.com/seattle-news/health/a-new-generation-faces-toxic-shock-syndrome/|title=A new generation faces toxic shock syndrome|date=January 26, 2005|work=The Seattle Times}}</ref> ಆದಾಗ್ಯೂ, ನಂತರದ ಮೆಟಾ-ವಿಶ್ಲೇಷಣೆಯು ಟ್ಯಾಂಪೂನ್‌ಗಳ ವಸ್ತು ಸಂಯೋಜನೆಯು ವಿಷಕಾರಿ ಆಘಾತ ಸಿಂಡ್ರೋಮ್‌ನ ಸಂಭವಕ್ಕೆ ನೇರವಾಗಿ ಸಂಬಂಧಿಸಿಲ್ಲ ಎಂದು ಕಂಡುಹಿಡಿದಿದೆ, ಆದರೆ ಮುಟ್ಟಿನ ದ್ರವದ ಹೀರಿಕೊಳ್ಳುವಿಕೆಯ [[ಆಮ್ಲಜನಕ]] ಮತ್ತು [[ಇಂಗಾಲದ ಡೈಆಕ್ಸೈಡ್|ಕಾರ್ಬನ್ ಡೈಆಕ್ಸೈಡ್]] ಅಂಶವು ಹೆಚ್ಚು ಬಲವಾಗಿ ಸಂಬಂಧಿಸಿದೆ. <ref name="LanesRothman1990">{{Cite journal|last=Lanes|first=Stephan F.|last2=Rothman|first2=Kenneth J.|title=Tampon absorbency, composition and oxygen content and risk of toxic shock syndrome|journal=Journal of Clinical Epidemiology|volume=43|issue=12|year=1990|pages=1379–1385|issn=0895-4356|doi=10.1016/0895-4356(90)90105-X|pmid=2254775}}</ref> <ref name="RossOnderdonk2000">{{Cite journal|last=Ross|first=R. A.|last2=Onderdonk|first2=A. B.|title=Production of Toxic Shock Syndrome Toxin 1 by Staphylococcus aureus Requires Both Oxygen and Carbon Dioxide|journal=Infection and Immunity|volume=68|issue=9|year=2000|pages=5205–5209|issn=0019-9567|doi=10.1128/IAI.68.9.5205-5209.2000|pmid=10948145|pmc=101779}}</ref> <ref>{{Cite journal|last=Schlievert|first=Patrick M.|last2=Davis|first2=Catherine C.|date=2020-05-27|title=Device-Associated Menstrual Toxic Shock Syndrome|journal=Clinical Microbiology Reviews|language=en|volume=33|issue=3|pages=e00032–19, /cmr/33/3/CMR.00032–19.atom|doi=10.1128/CMR.00032-19|issn=0893-8512|pmc=7254860|pmid=32461307}}</ref> ೧೯೮೨ ರಲ್ಲಿ, '''ಕೆಹ್ಮ್ ವಿ' ಎಂಬ ಹೊಣೆಗಾರಿಕೆ ಪ್ರಕರಣ.'' ''ಪ್ರೊಕ್ಟರ್ & ಗ್ಯಾಂಬಲ್'' ನಡೆಯಿತು, ಅಲ್ಲಿ ಪೆಟ್ರೀಷಿಯಾ ಕೆಹ್ಮ್ ಅವರ ಕುಟುಂಬವು ಸೆಪ್ಟೆಂಬರ್ ೬, ೧೯೮೨ ರಂದು TSS ನಿಂದ ರಿಲಿ ಬ್ರಾಂಡ್ ಟ್ಯಾಂಪೂನ್‌ಗಳನ್ನು ಬಳಸುವಾಗ [[ಪ್ರಾಕ್ಟರ್|ಪ್ರೊಕ್ಟರ್ ಮತ್ತು ಗ್ಯಾಂಬಲ್]] ಅವರ ಮರಣಕ್ಕಾಗಿ ಮೊಕದ್ದಮೆ ಹೂಡಿತು. ಈ ಪ್ರಕರಣವು ಕಂಪನಿಯ ವಿರುದ್ಧ ಮೊಕದ್ದಮೆ ಹೂಡಿದ ಮೊದಲ ಯಶಸ್ವಿ ಪ್ರಕರಣವಾಗಿದೆ. ಪ್ರಾಕ್ಟರ್ & ಗ್ಯಾಂಬಲ್ ಕೆಹ್ಮ್ ಕುಟುಂಬಕ್ಕೆ $300,000 ಪರಿಹಾರದ ಹಾನಿಯನ್ನು ಪಾವತಿಸಿತು. ಪ್ರಸ್ತುತ ಎಫ್ಡಿಎ ಅವಶ್ಯಕತೆಗಳಿಗಾಗಿ ನಿಯಮಗಳು ಮತ್ತು ಸುರಕ್ಷತಾ ಪ್ರೋಟೋಕಾಲ್ ಪರೀಕ್ಷೆಯ ಹೆಚ್ಚಳಕ್ಕೆ ಈ ಪ್ರಕರಣವನ್ನು ಆರೋಪಿಸಬಹುದು. <ref name="Vostral 447–459">{{Cite journal|last=Vostral|first=Sharra L.|date=December 2011|title=Rely and Toxic Shock Syndrome: A Technological Health Crisis|journal=The Yale Journal of Biology and Medicine|volume=84|issue=4|pages=447–459|issn=0044-0086|pmc=3238331|pmid=22180682}}</ref> TSS ಅನ್ನು ಅಭಿವೃದ್ಧಿಪಡಿಸಲು ಗುರುತಿಸಲಾದ ಕೆಲವು ಅಪಾಯಕಾರಿ ಅಂಶಗಳೆಂದರೆ ಇತ್ತೀಚಿನ ,ಟ್ಯಾಂಪೂನ್‌ ಬಳಿಕೆ ಇತ್ತೀಚಿನ ಸ್ಟ್ಯಾಫಿಲೋಕೊಕಸ್ ಸೋಂಕು, ಇತ್ತೀಚಿನ [[ಶಸ್ತ್ರಚಿಕಿತ್ಸೆ]] ಮತ್ತು ದೇಹದೊಳಗಿನ ವಿದೇಶಿ ವಸ್ತುಗಳು. <ref>{{Cite web|url=https://medlineplus.gov/ency/article/000653.htm|title=Toxic shock syndrome: MedlinePlus Medical Encyclopedia|website=medlineplus.gov|language=en|access-date=2020-08-05}}</ref> ಟ್ಯಾಂಪೂನ್‌ಗಳನ್ನು ಬಳಸುವಾಗ TSS ಸಂಕುಚಿತಗೊಳ್ಳುವ ಅಪಾಯವನ್ನು ಕಡಿಮೆ ಮಾಡಲು FDA ಕೆಳಗಿನ ಮಾರ್ಗಸೂಚಿಗಳನ್ನು ಸೂಚಿಸುತ್ತದೆ: <ref>{{Cite web|url=http://www.ecfr.gov/cgi-bin/text-idx?SID=3485cbba7d3a26b44da17b575d046ca3&mc=true&node=pt21.8.801&rgn=div5#se21.8.801_1430|title=e-CFR: Title 21: Food and Drugs Administration|website=Code of Federal Regulations|publisher=U.S. Food and Drug Administration|location=Section 801.430: User labeling for menstrual tampons|access-date=11 February 2017}}</ref> <ref name=":4">{{Cite journal|last=Commissioner|first=Office of the|date=2019-02-09|title=The Facts on Tampons—and How to Use Them Safely|url=https://www.fda.gov/consumers/consumer-updates/facts-tampons-and-how-use-them-safely|journal=FDA|language=en}}</ref> * ಒಬ್ಬರ ಹರಿವಿಗೆ ಅಗತ್ಯವಿರುವ ಕಡಿಮೆ ಹೀರಿಕೊಳ್ಳುವಿಕೆಯನ್ನು ಆರಿಸಿ (ಹೀರುವಿಕೆಯ ಪರೀಕ್ಷೆಯನ್ನು FDA ಅನುಮೋದಿಸಿದೆ) * ಅಳವಡಿಕೆ ಮತ್ತು ಟ್ಯಾಂಪೂನ್ ಬಳಕೆಗಾಗಿ ಪ್ಯಾಕೇಜ್ ನಿರ್ದೇಶನಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಿ (ಬಾಕ್ಸ್‌ನ ಲೇಬಲ್‌ನಲ್ಲಿದೆ) * ಟ್ಯಾಂಪೂನ್ ಅನ್ನು ಕನಿಷ್ಠ ೬ ರಿಂದ ೮ ಗಂಟೆಗಳಿಗೊಮ್ಮೆ ಅಥವಾ ಅಗತ್ಯವಿದ್ದರೆ ಬದಲಾಯಿಸಿ * ಟ್ಯಾಂಪೂನ್‌ಗಳು ಮತ್ತು [[ಮುಟ್ಟಿನ ಬಟ್ಟೆ|ಪ್ಯಾಡ್‌ಗಳ]] ನಡುವೆ ಪರ್ಯಾಯ ಬಳಕೆ * ರಾತ್ರಿಯಲ್ಲಿ ಅಥವಾ ಮಲಗಿರುವಾಗ ಟ್ಯಾಂಪೂನ್ ಬಳಕೆಯನ್ನು ತಪ್ಪಿಸಿ * ಟಾಕ್ಸಿಕ್ ಶಾಕ್ ಸಿಂಡ್ರೋಮ್ ಮತ್ತು ಇತರ ಟ್ಯಾಂಪೂನ್-ಸಂಬಂಧಿತ ಆರೋಗ್ಯ ಅಪಾಯಗಳ ಎಚ್ಚರಿಕೆ ಚಿಹ್ನೆಗಳ ಅರಿವನ್ನು ಹೆಚ್ಚಿಸಿ (ಮತ್ತು ಅಪಾಯಕಾರಿ ಅಂಶವನ್ನು ಗಮನಿಸಿದ ತಕ್ಷಣ ಟ್ಯಾಂಪೂನ್ ಅನ್ನು ತೆಗೆದುಹಾಕಿ) TSS ನ ಇತಿಹಾಸ ಹೊಂದಿರುವವರಿಗೆ ಟ್ಯಾಂಪೂನ್‌ಗಳನ್ನು ಬಳಸದಂತೆ FDA ಸಲಹೆ ನೀಡುತ್ತದೆ ಮತ್ತು ಋತುಚಕ್ರದ ಹರಿವನ್ನು ನಿಯಂತ್ರಿಸಲು ಇತರ ಸ್ತ್ರೀಲಿಂಗ ನೈರ್ಮಲ್ಯ ಉತ್ಪನ್ನಗಳತ್ತ ತಿರುಗುತ್ತದೆ. <ref>{{Cite web|url=https://www.hopkinsmedicine.org/health/conditions-and-diseases/toxic-shock-syndrome-tss|title=Toxic Shock Syndrome (TSS)|date=19 November 2019|website=www.hopkinsmedicine.org|language=en|access-date=2020-07-30}}</ref> ಲಭ್ಯವಿರುವ ಇತರ ಮುಟ್ಟಿನ ನೈರ್ಮಲ್ಯ ಉತ್ಪನ್ನಗಳಲ್ಲಿ ಪ್ಯಾಡ್‌ಗಳು, [[ಮುಟ್ಟಿನ ಕಪ್|ಮುಟ್ಟಿನ ಕಪ್‌ಗಳು]], ಮುಟ್ಟಿನ ಡಿಸ್ಕ್‌ಗಳು ಮತ್ತು ಮರುಬಳಕೆ ಮಾಡಬಹುದಾದ ಅವಧಿಯ ಒಳ ಉಡುಪುಗಳು ಸೇರಿವೆ. <ref name=":1">{{Cite web|url=https://uthealthaustin.org/blog/period-products|title=Period Products: The Good, the Bad, and the Ugly|website=UT Health Austin|language=en-us|access-date=2020-08-04}}</ref> ಯುನೈಟೆಡ್ ಕಿಂಗ್‌ಡಮ್ <ref>{{Cite web|url=https://www.bbc.co.uk/bbcthree/article/2017d474-5058-4f58-a2c3-06f3d5535f5a|title=I nearly died from toxic shock syndrome and never used a tampon|last=Kent|first=Ellie|date=2019-02-07|website=BBC Three|access-date=2019-10-19}}</ref> <ref>{{Cite web|url=https://www.toxicshock.com/furtherinfo/continuingprofessionaldevelopment.cfm|title=TSS: Continuing Professional Development|date=2007-10-01|website=Toxic Shock Syndrome Information Service|access-date=2019-10-19}}</ref> <ref>{{Cite web|url=https://www.bbc.co.uk/newsbeat/article/38962250/recognising-the-symptoms-of-toxic-shock-syndrome-saved-my-life|title=Recognising the symptoms of toxic shock syndrome saved my life|last=Mosanya|first=Lola|date=2017-02-14|website=BBC Newsbeat|access-date=2019-10-19}}</ref> ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಟ್ಯಾಂಪೂನ್-ಸಂಪರ್ಕಿತ TSS ಪ್ರಕರಣಗಳು ಬಹಳ ವಿರಳ. <ref>{{Cite web|url=https://rarediseases.org/rare-diseases/toxic-shock-syndrome/|title=Toxic Shock Syndrome|date=2015-02-11|website=NORD (National Organization for Rare Disorders)|access-date=2019-10-19}}</ref> <ref>{{Cite web|url=https://healthcare.utah.edu/healthfeed/postings/2018/07/tss.php|title=What You Need To Know About Toxic Shock Syndrome|date=2018-07-02|website=University of Utah Health|access-date=2019-10-19}}</ref> ಟಿಯೆರ್ನೊ ಅವರ ವಿವಾದಾತ್ಮಕ ಅಧ್ಯಯನವು TSS ಬೆಳೆಯುವ ಪರಿಸ್ಥಿತಿಗಳನ್ನು ಉತ್ಪಾದಿಸಲು ರೇಯಾನ್ ಟ್ಯಾಂಪೂನ್‌ಗಳಿಗಿಂತ ಎಲ್ಲಾ-ಹತ್ತಿ ಟ್ಯಾಂಪೂನ್‌ಗಳು ಕಡಿಮೆ ಸಾಧ್ಯತೆಯಿದೆ ಎಂದು ಕಂಡುಹಿಡಿದಿದೆ. <ref>{{Cite journal|last=Tierno|first=Philip M.|last2=Hanna|first2=Bruce A.|date=1985-02-01|title=Amplification of Toxic Shock Syndrome Toxin-1 by Intravaginal Devices|journal=Contraception|volume=31|issue=2|pages=185–194|doi=10.1016/0010-7824(85)90033-2|pmid=3987281|issn=0010-7824}}</ref> ಸಾಂಪ್ರದಾಯಿಕ ಹತ್ತಿ/ರೇಯಾನ್ ಟ್ಯಾಂಪೂನ್‌ಗಳು ಮತ್ತು 100% ಸಾವಯವ ಹತ್ತಿ ಟ್ಯಾಂಪೂನ್‌ಗಳನ್ನು ಒಳಗೊಂಡಂತೆ 20 ಬ್ರಾಂಡ್‌ಗಳ ಟ್ಯಾಂಪೂನ್‌ಗಳ ನೇರ ಹೋಲಿಕೆಯನ್ನು ಬಳಸಿಕೊಂಡು ಇದನ್ನು ಮಾಡಲಾಗಿದೆ. <ref>{{Cite journal|last=Tierno|first=Philip M.|last2=Hanna|first2=Bruce A.|date=1998-03-01|title=Viscose Rayon versus Cotton Tampons|journal=The Journal of Infectious Diseases|language=en|volume=177|issue=3|pages=824–825|doi=10.1086/517804|pmid=9498476|issn=0022-1899}}</ref> ಈ ಆರಂಭಿಕ ಹಕ್ಕು ನಂತರ ನಡೆಸಿದ ಅಧ್ಯಯನಗಳ ಸರಣಿಯಲ್ಲಿ, ಎಲ್ಲಾ ಟ್ಯಾಂಪೂನ್‌ಗಳು (ಸಂಯೋಜನೆಯನ್ನು ಲೆಕ್ಕಿಸದೆ) TSS ಮೇಲೆ ಅವುಗಳ ಪರಿಣಾಮದಲ್ಲಿ ಹೋಲುತ್ತವೆ ಮತ್ತು ರೇಯಾನ್‌ನಿಂದ ಮಾಡಿದ ಟ್ಯಾಂಪೂನ್‌ಗಳು TSS ನ ಹೆಚ್ಚಿನ ಸಂಭವವನ್ನು ಹೊಂದಿಲ್ಲ ಎಂದು ತೋರಿಸಲಾಗಿದೆ. <ref name=":3">{{Cite journal|last=Berger|first=Selina|last2=Kunerl|first2=Anika|last3=Wasmuth|first3=Stefan|last4=Tierno|first4=Philip|last5=Wagner|first5=Karoline|last6=Brügger|first6=Jan|date=September 2019|title=Menstrual toxic shock syndrome: case report and systematic review of the literature|journal=The Lancet. Infectious Diseases|volume=19|issue=9|pages=e313–e321|doi=10.1016/S1473-3099(19)30041-6|issn=1474-4457|pmid=31151811}}</ref> ಬದಲಾಗಿ, ವ್ಯಕ್ತಿಗೆ ಅನುಗುಣವಾದ ಹರಿವನ್ನು ಹೀರಿಕೊಳ್ಳಲು ಅಗತ್ಯವಾದ ಕನಿಷ್ಠ ಹೀರಿಕೊಳ್ಳುವ ರೇಟಿಂಗ್ ಅನ್ನು ಆಧರಿಸಿ ಟ್ಯಾಂಪೂನ್ಗಳನ್ನು ಆಯ್ಕೆ ಮಾಡಬೇಕು. <ref name=":4">{{Cite journal|last=Commissioner|first=Office of the|date=2019-02-09|title=The Facts on Tampons—and How to Use Them Safely|url=https://www.fda.gov/consumers/consumer-updates/facts-tampons-and-how-use-them-safely|journal=FDA|language=en}}</ref> [[ಸ್ಪಂಜು ಪ್ರಾಣಿಗಳು|ಸಮುದ್ರದ ಸ್ಪಂಜುಗಳನ್ನು]] [[ಋತುಚಕ್ರ|ಮುಟ್ಟಿನ]] ನೈರ್ಮಲ್ಯ ಉತ್ಪನ್ನಗಳಾಗಿಯೂ ಮಾರಾಟ ಮಾಡಲಾಗುತ್ತದೆ. ಅಯೋವಾ ವಿಶ್ವವಿದ್ಯಾನಿಲಯದ 1980 ರ ಅಧ್ಯಯನವು ವಾಣಿಜ್ಯಿಕವಾಗಿ ಮಾರಾಟವಾಗುವ ಸಮುದ್ರದ ಸ್ಪಂಜುಗಳಲ್ಲಿ [[ಮರಳು]], ಗ್ರಿಟ್ ಮತ್ತು [[ಬ್ಯಾಕ್ಟೀರಿಯ|ಬ್ಯಾಕ್ಟೀರಿಯಾವನ್ನು]] ಒಳಗೊಂಡಿರುತ್ತದೆ ಎಂದು ಕಂಡುಹಿಡಿದಿದೆ . ಆದ್ದರಿಂದ, ಸಮುದ್ರದ ಸ್ಪಂಜುಗಳು ವಿಷಕಾರಿ ಆಘಾತ ಸಿಂಡ್ರೋಮ್ ಅನ್ನು ಸಹ ಉಂಟುಮಾಡಬಹುದು. <ref>{{Cite web|url=http://www.foodrevolution.org/askjohn/49.htm|title=Ask John|date=10 July 2018|archive-url=https://web.archive.org/web/20100825041933/http://www.foodrevolution.org/askjohn/49.htm|archive-date=25 August 2010|access-date=4 December 2013}}</ref> ಟ್ಯಾಂಪೂನ್ ಬಳಕೆದಾರರಿಗೆ ಹೋಲಿಸಿದರೆ ಟ್ಯಾಂಪೂನ್ ಬಳಕೆದಾರರಲ್ಲಿ ಪಾದರಸದ ಹೆಚ್ಚಿನ ಸರಾಸರಿ ಮಟ್ಟವನ್ನು ಅಧ್ಯಯನಗಳು ತೋರಿಸಿವೆ. ಟ್ಯಾಂಪೂನ್ ಬಳಕೆ ಮತ್ತು ಉರಿಯೂತದ ಬಯೋಮಾರ್ಕರ್‌ಗಳ ನಡುವಿನ ಸಂಬಂಧವನ್ನು ಯಾವುದೇ ಪುರಾವೆಗಳು ತೋರಿಸಲಿಲ್ಲ. <ref>{{Cite journal|last=Singh|first=Jessica|last2=Mumford|first2=Sunni L.|last3=Pollack|first3=Anna Z.|last4=Schisterman|first4=Enrique F.|last5=Weisskopf|first5=Marc G.|last6=Navas-Acien|first6=Ana|last7=Kioumourtzoglou|first7=Marianthi-Anna|date=11 February 2019|title=Tampon use, environmental chemicals and oxidative stress in the BioCycle study|journal=Environmental Health: A Global Access Science Source|volume=18|issue=1|pages=11|doi=10.1186/s12940-019-0452-z|issn=1476-069X|pmc=6371574|pmid=30744632}}</ref> === ಇತರ ಪರಿಗಣನೆಗಳು === ==== ಬಿಳುಪುಗೊಳಿಸಿದ ಉತ್ಪನ್ನಗಳು ==== ವುಮೆನ್ಸ್ ಎನ್ವಿರಾನ್ಮೆಂಟಲ್ ನೆಟ್‌ವರ್ಕ್ ಸಂಶೋಧನಾ ಬ್ರೀಫಿಂಗ್ ಪ್ರಕಾರ ಮರದ ತಿರುಳಿನಿಂದ ತಯಾರಿಸಿದ ಮುಟ್ಟಿನ ಉತ್ಪನ್ನಗಳ ಬಗ್ಗೆ: <ref>{{Cite report|title=Seeing Red: Menstruation & The Environment|url=https://www.wen.org.uk/wp-content/uploads/SEEING-RED-BRIEFING.pdf}}</ref><blockquote>ಮುಟ್ಟಿನ ಪ್ಯಾಡ್‌ಗಳಿಗೆ ಮೂಲ ಘಟಕಾಂಶವೆಂದರೆ ಮರದ ತಿರುಳು, ಇದು ಕಂದು ಬಣ್ಣದ ಉತ್ಪನ್ನವಾಗಿ ಜೀವನವನ್ನು ಪ್ರಾರಂಭಿಸುತ್ತದೆ. ಇದನ್ನು ಬಿಳಿಯಾಗಿಸಲು ವಿವಿಧ 'ಶುದ್ಧೀಕರಣ' ಪ್ರಕ್ರಿಯೆಗಳನ್ನು ಬಳಸಬಹುದು. ಮರದ ತಿರುಳನ್ನು ಬ್ಲೀಚ್ ಮಾಡಲು ಕ್ಲೋರಿನ್ ಅನ್ನು ಬಳಸಿದ ಪೇಪರ್ ಪಲ್ಪಿಂಗ್ ಮಿಲ್‌ಗಳ ಬಳಿ ಡಯಾಕ್ಸಿನ್ ಅಳೆಯಬಹುದಾದ ಮಟ್ಟಗಳು ಕಂಡುಬಂದಿವೆ. ಡಯಾಕ್ಸಿನ್ ಅತ್ಯಂತ ನಿರಂತರ ಮತ್ತು ವಿಷಕಾರಿ ರಾಸಾಯನಿಕಗಳಲ್ಲಿ ಒಂದಾಗಿದೆ, ಮತ್ತು ಸಂತಾನೋತ್ಪತ್ತಿ ಅಸ್ವಸ್ಥತೆಗಳು, ಪ್ರತಿರಕ್ಷಣಾ ವ್ಯವಸ್ಥೆಗೆ ಹಾನಿ ಮತ್ತು ಕ್ಯಾನ್ಸರ್ಗೆ ಕಾರಣವಾಗಬಹುದು (26). ಯಾವುದೇ ಸುರಕ್ಷಿತ ಮಟ್ಟಗಳಿಲ್ಲ ಮತ್ತು ಇದು ನಮ್ಮ ಕೊಬ್ಬಿನ ಅಂಗಾಂಶದಲ್ಲಿ ಮತ್ತು ನಮ್ಮ ಪರಿಸರದಲ್ಲಿ ನಿರ್ಮಿಸುತ್ತದೆ.</blockquote> ==== ಸಮುದ್ರ ಮಾಲಿನ್ಯ ==== UK ಯಲ್ಲಿ, ಸಾಗರ ಸಂರಕ್ಷಣಾ ಸೊಸೈಟಿಯು ಕಡಲತೀರಗಳಲ್ಲಿ ಕಂಡುಬರುವ ಪ್ಲಾಸ್ಟಿಕ್ ಟ್ಯಾಂಪೂನ್ ಲೇಪಕಗಳ ಹರಡುವಿಕೆ ಮತ್ತು ಸಮಸ್ಯೆಯನ್ನು ಸಂಶೋಧಿಸಿದೆ. <ref>{{Cite web|url=https://www.mcsuk.org/news/period-plastic|title=Campaigning for plastic-free periods|last=O'Neill|first=Erin|date=28 August 2019|website=Marine Conservation Society|language=en|archive-url=https://web.archive.org/web/20201020145405/https://www.mcsuk.org/news/period-plastic|archive-date=20 October 2020}}</ref> ==== ವಿಲೇವಾರಿ ಮತ್ತು ಫ್ಲಶಿಂಗ್ ==== ಟ್ಯಾಂಪೂನ್‌ಗಳ ವಿಲೇವಾರಿ, ವಿಶೇಷವಾಗಿ ಫ್ಲಶಿಂಗ್ (ತಯಾರಕರು ಇದರ ವಿರುದ್ಧ ಎಚ್ಚರಿಸುತ್ತಾರೆ) ಮುಚ್ಚಿಹೋಗಿರುವ ಚರಂಡಿಗಳು ಮತ್ತು ತ್ಯಾಜ್ಯ ನಿರ್ವಹಣೆ ಸಮಸ್ಯೆಗಳಿಗೆ ಕಾರಣವಾಗಬಹುದು. <ref>Agencies NA of CW. International Water Industry Position Statement on non-flushable and flushable labelledproducts. 2016; Available from:<nowiki>http://www.nacwa.org/docs/default-source/resources---public/2016-11-29wipesposition3dd68e567b5865518798ff0000de1666.pdf</nowiki></ref> ==== ಸೋಂಕುಗಳಿಗೆ ಹೆಚ್ಚಿನ ಅಪಾಯ ==== ಅಮೇರಿಕನ್ ಸೊಸೈಟಿ ಫಾರ್ ಬ್ಲಡ್ ಅಂಡ್ ಮ್ಯಾರೋ ಟ್ರಾನ್ಸ್‌ಪ್ಲಾಂಟೇಶನ್ (ASBMT) ಪ್ರಕಾರ, ಟ್ಯಾಂಪೂನ್‌ಗಳು ಗರ್ಭಕಂಠ ಮತ್ತು ಯೋನಿಯ ಅಂಗಾಂಶದಲ್ಲಿ ಉಂಟಾಗುವ ಸವೆತದಿಂದಾಗಿ ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು ಮತ್ತು ಚರ್ಮವು ಸೋಂಕುಗಳಿಗೆ ಗುರಿಯಾಗಬಹುದು. ಹೀಗಾಗಿ, ಹೆಮಟೊಪಯಟಿಕ್ ಸ್ಟೆಮ್-ಸೆಲ್ ಟ್ರಾನ್ಸ್‌ಪ್ಲಾಂಟೇಶನ್ ಸ್ವೀಕರಿಸುವವರಿಗೆ ಚಿಕಿತ್ಸೆಯಲ್ಲಿ ಟ್ಯಾಂಪೂನ್‌ಗಳನ್ನು ಬಳಸದಂತೆ ASBMT ಸಲಹೆ ನೀಡುತ್ತದೆ. <ref>{{Cite web|url=https://www.cdc.gov/Mmwr/preview/mmwrhtml/rr4910a1.htm|title=Guidelines for Preventing Opportunistic Infections Among Hematopoietic Stem Cell Transplant Recipients|website=www.cdc.gov|access-date=2020-08-06}}</ref> == ಪರಿಸರ ಮತ್ತು ತ್ಯಾಜ್ಯ == [[ಚಿತ್ರ:Used_and_unused_tampon.jpg|link=//upload.wikimedia.org/wikipedia/commons/thumb/1/10/Used_and_unused_tampon.jpg/220px-Used_and_unused_tampon.jpg|thumb| ಉಪಯೋಗಿಸಿದ (ಬಲ) ಮತ್ತು ಬಳಕೆಯಾಗದ (ಎಡ) ಟ್ಯಾಂಪೂನ್]] ಬಳಸಿದ ಟ್ಯಾಂಪೂನ್‌ಗಳ ಸರಿಯಾದ ವಿಲೇವಾರಿ ಇನ್ನೂ ಅನೇಕ ದೇಶಗಳಲ್ಲಿ ಕೊರತೆಯಿದೆ. ಕೆಲವು ದೇಶಗಳಲ್ಲಿ ಮುಟ್ಟಿನ ನಿರ್ವಹಣಾ ಅಭ್ಯಾಸಗಳ ಕೊರತೆಯಿಂದಾಗಿ, ಅನೇಕ ಸ್ಯಾನಿಟರಿ ಪ್ಯಾಡ್‌ಗಳು ಅಥವಾ ಇತರ ಮುಟ್ಟಿನ ಉತ್ಪನ್ನಗಳನ್ನು ದೇಶೀಯ ಘನ ತ್ಯಾಜ್ಯಗಳು ಅಥವಾ ಕಸದ ತೊಟ್ಟಿಗಳಿಗೆ ವಿಲೇವಾರಿ ಮಾಡಲಾಗುತ್ತದೆ, ಅದು ಅಂತಿಮವಾಗಿ ಘನ ತ್ಯಾಜ್ಯದ ಭಾಗವಾಗುತ್ತದೆ. <ref name="Kaur">{{Cite journal|last=Kaur|first=Rajanbir|last2=Kaur|first2=Kanwaljit|last3=Kaur|first3=Rajinder|date=2018-02-20|title=Menstrual Hygiene, Management, and Waste Disposal: Practices and Challenges Faced by Girls/Women of Developing Countries|journal=Journal of Environmental and Public Health|volume=2018|pages=1–9|doi=10.1155/2018/1730964|issn=1687-9805|pmc=5838436|pmid=29675047}}</ref> ಮುಟ್ಟಿನ ತ್ಯಾಜ್ಯ ನಿರ್ವಹಣೆಯ ಆಡಳಿತ ಅಥವಾ ಅನುಷ್ಠಾನಕ್ಕೆ ಆಧಾರವಾಗಿರುವ ವಿಷಯವೆಂದರೆ ದೇಶವು ಮುಟ್ಟಿನ ತ್ಯಾಜ್ಯವನ್ನು ಹೇಗೆ ವರ್ಗೀಕರಿಸುತ್ತದೆ. ಈ ತ್ಯಾಜ್ಯವನ್ನು ಸಾಮಾನ್ಯ ಮನೆಯ ತ್ಯಾಜ್ಯ, ಅಪಾಯಕಾರಿ ಮನೆಯ ತ್ಯಾಜ್ಯ (ಸಾಮಾನ್ಯ ಮನೆಯ ತ್ಯಾಜ್ಯದಿಂದ ಬೇರ್ಪಡಿಸುವ ಅಗತ್ಯವಿದೆ), ಬಯೋಮೆಡಿಕಲ್ ತ್ಯಾಜ್ಯವನ್ನು ಒಳಗೊಂಡಿರುವ ರಕ್ತದ ಪ್ರಮಾಣವನ್ನು ಅಥವಾ ಪ್ಲಾಸ್ಟಿಕ್ ತ್ಯಾಜ್ಯವನ್ನು ಅನೇಕ ವಾಣಿಜ್ಯ ವಿಲೇವಾರಿ ಪ್ಯಾಡ್‌ಗಳಲ್ಲಿನ ಪ್ಲಾಸ್ಟಿಕ್ ಅಂಶವೆಂದು ಪರಿಗಣಿಸಬಹುದು (ಕೆಲವು ಗಿಡಿದು ಮುಚ್ಚು ಅಥವಾ ಪ್ಯಾಡ್‌ಗಳ ಹೊರ ಪ್ರಕರಣ ಮಾತ್ರ). <ref>{{Cite journal|last=Elledge|first=Myles F.|last2=Muralidharan|first2=Arundati|last3=Parker|first3=Alison|last4=Ravndal|first4=Kristin T.|last5=Siddiqui|first5=Mariam|last6=Toolaram|first6=Anju P.|last7=Woodward|first7=Katherine P.|date=November 2018|title=Menstrual Hygiene Management and Waste Disposal in Low and Middle Income Countries—A Review of the Literature|journal=International Journal of Environmental Research and Public Health|volume=15|issue=11|page=2562|doi=10.3390/ijerph15112562|issn=1661-7827|pmc=6266558|pmid=30445767}}</ref> ವಿಲೇವಾರಿ ವಿಧಾನದ ಪ್ರಕಾರ ಪರಿಸರದ ಪ್ರಭಾವವು ಬದಲಾಗುತ್ತದೆ (ಟಾಯ್ಲೆಟ್ ಅನ್ನು ಕೆಳಗೆ ತೊಳೆಯಲಾಗುತ್ತದೆ ಅಥವಾ ಕಸದ ತೊಟ್ಟಿಯಲ್ಲಿ ಇರಿಸಲಾಗುತ್ತದೆ - ಎರಡನೆಯದು ಶಿಫಾರಸು ಮಾಡಲಾದ ಆಯ್ಕೆಯಾಗಿದೆ). ಟ್ಯಾಂಪೂನ್ ಸಂಯೋಜನೆಯಂತಹ ಅಂಶಗಳು ಒಳಚರಂಡಿ ಸಂಸ್ಕರಣಾ ಘಟಕಗಳು ಅಥವಾ ತ್ಯಾಜ್ಯ ಸಂಸ್ಕರಣೆಯ ಮೇಲೆ ಪರಿಣಾಮ ಬೀರುತ್ತವೆ. <ref name="Slate">{{Cite web|url=http://www.slate.com/articles/health_and_science/the_green_lantern/2010/03/greening_the_crimson_tide.html|title=What's the environmental impact of my period?|last=Rastogi|first=Nina|date=2010-03-16|access-date=October 28, 2014}}</ref> ಮುಟ್ಟಿನ ಸಮಯದಲ್ಲಿ ಟ್ಯಾಂಪೂನ್‌ಗಳ ಸರಾಸರಿ ಬಳಕೆಯು ಯಾರೊಬ್ಬರ ಜೀವಿತಾವಧಿಯಲ್ಲಿ ಸರಿಸುಮಾರು 11,400 ಟ್ಯಾಂಪೂನ್‌ಗಳನ್ನು ಸೇರಿಸಬಹುದು (ಅವರು ಇತರ ಉತ್ಪನ್ನಗಳಿಗಿಂತ ಟ್ಯಾಂಪೂನ್‌ಗಳನ್ನು ಮಾತ್ರ ಬಳಸಿದರೆ). <ref name=":0">{{Cite journal|last=Nicole|first=Wendee|title=A Question for Women's Health: Chemicals in Feminine Hygiene Products and Personal Lubricants|journal=Environmental Health Perspectives|date=March 2014|volume=122|issue=3|pages=A70–5|doi=10.1289/ehp.122-A70|pmid=24583634|pmc=3948026|ref=3}}</ref> ಟ್ಯಾಂಪೂನ್‌ಗಳನ್ನು ಹತ್ತಿ, ರೇಯಾನ್, ಪಾಲಿಯೆಸ್ಟರ್, ಪಾಲಿಥಿಲೀನ್, ಪಾಲಿಪ್ರೊಪಿಲೀನ್ ಮತ್ತು ಫೈಬರ್ ಫಿನಿಶ್‌ಗಳಿಂದ ತಯಾರಿಸಲಾಗುತ್ತದೆ. ಹತ್ತಿ, ರೇಯಾನ್ ಮತ್ತು ಫೈಬರ್ ಪೂರ್ಣಗೊಳಿಸುವಿಕೆಗಳನ್ನು ಹೊರತುಪಡಿಸಿ, ಈ ವಸ್ತುಗಳು ಜೈವಿಕ ವಿಘಟನೀಯವಲ್ಲ . ಸಾವಯವ ಹತ್ತಿ ಟ್ಯಾಂಪೂನ್‌ಗಳು ಜೈವಿಕ ವಿಘಟನೀಯ, ಆದರೆ ಅವು ಸಮಂಜಸವಾದ ಸಮಯದಲ್ಲಿ ಒಡೆಯುವುದನ್ನು ಖಚಿತಪಡಿಸಿಕೊಳ್ಳಲು ಮಿಶ್ರಗೊಬ್ಬರವಾಗಿರಬೇಕು. ರೇಯಾನ್ ಹತ್ತಿಗಿಂತ ಹೆಚ್ಚು ಜೈವಿಕ ವಿಘಟನೀಯ ಎಂದು ಕಂಡುಬಂದಿದೆ. <ref>{{Cite journal|last=Park|first=Chung Hee|last2=Kang|first2=Yun Kyung|last3=Im|first3=Seung Soon|date=2004-09-15|title=Biodegradability of cellulose fabrics|journal=Journal of Applied Polymer Science|language=en|volume=94|issue=1|pages=248–253|doi=10.1002/app.20879|issn=1097-4628}}</ref> ಟ್ಯಾಂಪೂನ್‌ಗಳನ್ನು ಬಳಸುವುದಕ್ಕೆ ಪರಿಸರ ಸ್ನೇಹಿ ಪರ್ಯಾಯಗಳೆಂದರೆ [[ಮುಟ್ಟಿನ ಕಪ್]], ಮರುಬಳಕೆ ಮಾಡಬಹುದಾದ ಸ್ಯಾನಿಟರಿ ಪ್ಯಾಡ್‌ಗಳು, ಮುಟ್ಟಿನ ಸ್ಪಂಜುಗಳು, ಮರುಬಳಕೆ ಮಾಡಬಹುದಾದ ಟ್ಯಾಂಪೂನ್‌ಗಳು, <ref>{{Cite news|url=https://www.elitedaily.com/p/how-reusable-tampons-work-in-case-youre-sick-of-your-usual-period-products-7581378|title=How Reusable Tampons Work|work=Elite Daily}}</ref> ಮತ್ತು ಮರುಬಳಕೆ ಮಾಡಬಹುದಾದ ಹೀರಿಕೊಳ್ಳುವ ಒಳ ಉಡುಪುಗಳು . <ref>{{Cite news|url=https://www.telegraph.co.uk/women/womens-life/11648523/Period-nappies-The-only-new-sanitary-product-in-45-years.-Seriously.html|title=Period nappies: The only new sanitary product in 45 years. Seriously - Telegraph|last=Sanghani|first=Radhika|date=3 June 2015|work=Telegraph.co.uk|archive-url=https://ghostarchive.org/archive/20220112/https://www.telegraph.co.uk/women/womens-life/11648523/Period-nappies-The-only-new-sanitary-product-in-45-years.-Seriously.html|archive-date=2022-01-12}}</ref> <ref>{{Cite web|url=https://www.mirror.co.uk/news/world-news/could-period-proof-pants-spell-end-5822413|title=Could 'period-proof pants' spell the end for tampons and sanitary towels?|last=Kirstie McCrum|date=4 June 2015|website=mirror}}</ref> <ref>{{Cite news|url=https://www.theguardian.com/sustainable-business/2015/apr/27/disposable-tampons-arent-sustainable-but-do-women-want-to-talk-about-it|title=Disposable tampons aren't sustainable, but do women want to talk about it?|last=Spinks|first=Rosie|date=2015-04-27|work=the Guardian}}</ref> == ಇತಿಹಾಸ == ಮಹಿಳೆಯರು ಸಾವಿರಾರು ವರ್ಷಗಳಿಂದ ಮುಟ್ಟಿನ ಸಮಯದಲ್ಲಿ ಟ್ಯಾಂಪೂನ್ಗಳನ್ನು ಬಳಸುತ್ತಾರೆ. ''ಟ್ಯಾಂಪೂನ್‌ಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ'' (1981) ಎಂಬ ತನ್ನ ಪುಸ್ತಕದಲ್ಲಿ, ನ್ಯಾನ್ಸಿ ಫ್ರೀಡ್‌ಮನ್ ಬರೆಯುತ್ತಾರೆ, <ref>[http://www.straightdope.com/columns/read/2252/who-invented-tampons Who invented tampons?] 6 June 2006, The Straight Dope</ref> === ಕನ್ಯತ್ವ === ಟ್ಯಾಂಪೂನ್ ಬಳಕೆಯು ಎಂದಿಗೂ ಲೈಂಗಿಕವಾಗಿ ಸಕ್ರಿಯವಾಗಿರದ ವ್ಯಕ್ತಿಗಳ ಹೈಮೆನ್ ಅನ್ನು ಹಿಗ್ಗಿಸಬಹುದು ಅಥವಾ ಮುರಿಯಬಹುದು. <ref>{{Cite journal|last=Goodyear-Smith|first=F. A.|last2=Laidlaw|first2=T. M.|date=1998-06-08|title=Can tampon use cause hymen changes in girls who have not had sexual intercourse? A review of the literature|journal=Forensic Science International|volume=94|issue=1–2|pages=147–153|doi=10.1016/s0379-0738(98)00053-x|issn=0379-0738|pmid=9670493}}</ref> ಕೆಲವು ಸಂಸ್ಕೃತಿಗಳು ಕನ್ಯಾಪೊರೆಯನ್ನು ಸಂರಕ್ಷಿಸುವುದನ್ನು [[ಕನ್ಯತ್ವ|ಕನ್ಯತ್ವದ]] ಸಾಕ್ಷ್ಯವೆಂದು ಪರಿಗಣಿಸುತ್ತವೆ, ಇದು ಟ್ಯಾಂಪೂನ್‌ಗಳನ್ನು ಬಳಸದಂತೆ ಕೆಲವು ಜನರನ್ನು ನಿರುತ್ಸಾಹಗೊಳಿಸಬಹುದು. == ಸಹ ನೋಡಿ == * * [[ಮುಟ್ಟಿನ ಕಪ್]] * [[ಮುಟ್ಟಿನ ಬಟ್ಟೆ|ನೈರ್ಮಲ್ಯ ಕರವಸ್ತ್ರ]] == ಉಲ್ಲೇಖಗಳು == <references group="" responsive="1"></references> <nowiki> [[ವರ್ಗ:ಮುಟ್ಟು]] [[ವರ್ಗ:ಹೆಂಗಸರು]] [[ವರ್ಗ:ಆರೋಗ್ಯ]] [[ವರ್ಗ:Pages with unreviewed translations]]</nowiki> 4q4u4isg5gkfmomhksqr6pqorb4ag2k ಫಳ್ನೀರ್ 0 144201 1111358 2022-08-03T07:16:40Z Ishqyk 76644 "[[:en:Special:Redirect/revision/999729973|Falnir]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು wikitext text/x-wiki '''ಫಳ್ನೀರ್''' [[ಭಾರತ|ಭಾರತದ]] [[ಕರ್ನಾಟಕ|ಕರ್ನಾಟಕದ]] [[ಮಂಗಳೂರು]] ನಗರದಲ್ಲಿ ಉನ್ನತ ಮಟ್ಟದ ವಾಣಿಜ್ಯ ಮತ್ತು ವಸತಿ ಪ್ರದೇಶವಾಗಿದೆ. <ref>{{Cite news|url=https://www.daijiworld.com/news/newsDisplay.aspx?newsID=584234|title=MAK Group's 'The Address' at Falnir – Finest apartments ready to occupy|date=2 May 2019|work=[[Daijiworld Media|Daijiworld]]|access-date=8 September 2019}}</ref> <ref>{{Cite news|url=https://timesofindia.indiatimes.com/city/mangaluru/swachh-mangaluru-abhiyan-shramadan-leaves-highland-falnir-marnamikatta-clean/articleshow/63790180.cms|title=Swachh Mangaluru abhiyan shramadan leaves Highland-Falnir, Marnamikatta clean|date=16 April 2018|work=[[The Times of India]]|access-date=14 December 2019}}</ref> <ref>{{Cite news|url=https://www.thehindu.com/news/cities/Mangalore/falnir-attavar-among-many-areas-cleaned/article22724189.ece|title=Falnir, Attavar among many areas cleaned|date=11 February 2018|work=[[The Hindu]]|access-date=5 January 2020}}</ref> ಧನ್ಯವಾದಗಳು == ರಸ್ತೆಗಳು == ಫಳ್ನೀರ್‌ನಲ್ಲಿರುವ ಕೆಲವು ರಸ್ತೆಗಳು * ಸ್ಟರ್ರಾಕ್ ರಸ್ತೆ * ಮದರ್ ಥೆರೆಸಾ ರಸ್ತೆ * ಸಿಲ್ವಾ ಲೇನ್ ರಸ್ತೆ * ಕೊಯೆಲ್ಹೋ ಲೇನ್ ರಸ್ತೆ <gallery mode="packed"> ಚಿತ್ರ:Sturrock Road at Falnir in Mangalore.jpg|ಫಲ್ನೀರ್‌ನಲ್ಲಿ ಸ್ಟರ್ರಾಕ್ ರಸ್ತೆ ಚಿತ್ರ:Mother Theresa Road in Mangalore - 1.jpg|ಫಳ್ನೀರ್‌ನಲ್ಲಿ ಮದರ್ ಥೆರೆಸಾ ರಸ್ತೆ ಚಿತ್ರ:Casa De Coelho apartment at Coelho Lane Road in Mangalore.jpg|ಫಲ್ನೀರ್‌ನಲ್ಲಿರುವ ಕಾಸಾ ಡಿ ಕೊಯೆಲ್ಹೋ ಅಪಾರ್ಟ್ಮೆಂಟ್ </gallery> == ಕಟ್ಟಡಗಳು == ಫಳ್ನೀರ್‌ನಲ್ಲಿರುವ ಕೆಲವು ಕಟ್ಟಡಗಳು * ದಂತದ ಗೋಪುರಗಳು * ಶಾಲಿಮಾರ್ ಹೈಟ್ಸ್ ಅಪಾರ್ಟ್‌ಮೆಂಟ್‌ಗಳು * ಸೇಂಟ್ ಮೇರಿಸ್ ಹೈಸ್ಕೂಲ್ * ಇಲ್ಫಾ ಹೈಟ್ಸ್ ಅಪಾರ್ಟ್ಮೆಂಟ್ * ಆಪಲ್ ಮಾರ್ಟ್ * ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಕಚೇರಿ * ಕಾಸಾ ಡಿ ಕೊಯೆಲ್ಹೋ ಅಪಾರ್ಟ್ಮೆಂಟ್ <gallery mode="packed"> ಚಿತ್ರ:Shalimar Heights apartment at Sturrock Road at Falnir in Mangalore.jpg|ಫಲ್ನೀರ್‌ನಲ್ಲಿರುವ ಶಾಲಿಮಾರ್ ಹೈಟ್ಸ್ ಅಪಾರ್ಟ್‌ಮೆಂಟ್ ಚಿತ್ರ:Apple Mart at Falnir in Mangalore.jpg|ಫಲ್ನೀರ್‌ನಲ್ಲಿ ಆಪಲ್ ಮಾರ್ಟ್ ಚಿತ್ರ:St. Mary's School at Coelho Lane Road in Mangalore - 2.jpg|ಫಳ್ನೀರ್‌ನಲ್ಲಿರುವ ಸೇಂಟ್ ಮೇರಿಸ್ ಹೈಸ್ಕೂಲ್ ಚಿತ್ರ:Irfa Heights apartment at Falnir in Mangalore.jpg|ಫಲ್ನೀರ್‌ನಲ್ಲಿರುವ ಇಲ್ಫಾ ಹೈಟ್ಸ್ ಅಪಾರ್ಟ್ಮೆಂಟ್ ಚಿತ್ರ:Employees' Provident Fund Organization office at Silva Cross Road at Falnir in Mangalore.jpg|ಫಳ್ನೀರ್‌ನಲ್ಲಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ ಕಚೇರಿ </gallery> == ನೋಯೆಲ್ ಮಥಿಯಾಸ್ ಪಾರ್ಕ್ == ನೋಯೆಲ್ ಮಥಿಯಾಸ್ ಪಾರ್ಕ್ ಫಲ್ನೀರ್‌ನಲ್ಲಿರುವ ಮನರಂಜನಾ ಉದ್ಯಾನವನವಾಗಿದೆ.<gallery mode="packed"> ಚಿತ್ರ:Noel Mathias Park at Falnir in Mangalore - 1.jpg|ಫಲ್ನೀರ್‌ನಲ್ಲಿರುವ ನೋಯೆಲ್ ಮಥಿಯಾಸ್ ಪಾರ್ಕ್ - 1 ಚಿತ್ರ:Noel Mathias Park at Falnir in Mangalore - 2.jpg|ಫಲ್ನೀರ್‌ನಲ್ಲಿರುವ ನೋಯೆಲ್ ಮಥಿಯಾಸ್ ಪಾರ್ಕ್ - 2 ಚಿತ್ರ:Noel Mathias Park at Falnir in Mangalore - 3.jpg|ಫಲ್ನೀರ್‌ನಲ್ಲಿರುವ ನೋಯೆಲ್ ಮಥಿಯಾಸ್ ಪಾರ್ಕ್ - 3 ಚಿತ್ರ:Noel Mathias Park at Falnir in Mangalore - 4.jpg|ಫಲ್ನೀರ್‌ನಲ್ಲಿರುವ ನೋಯೆಲ್ ಮಥಿಯಾಸ್ ಪಾರ್ಕ್ - 4 ಚಿತ್ರ:Noel Mathias Park at Falnir in Mangalore - 5.jpg|ಫಲ್ನೀರ್‌ನಲ್ಲಿರುವ ನೋಯೆಲ್ ಮಥಿಯಾಸ್ ಪಾರ್ಕ್ - 5 ಚಿತ್ರ:Noel Mathias Park at Falnir in Mangalore - 6.jpg|ಫಲ್ನೀರ್‌ನಲ್ಲಿರುವ ನೋಯೆಲ್ ಮಥಿಯಾಸ್ ಪಾರ್ಕ್ - 6 </gallery> == ಸಹ ನೋಡಿ == * ಪಾಂಡೇಶ್ವರ * ವಾಸ್ ಲೇನ್ == ಉಲ್ಲೇಖಗಳು == <references group="" responsive="1"></references> 84fklmow19ymg03zypetd1x5gpkjuxv 1111359 1111358 2022-08-03T07:17:01Z Ishqyk 76644 wikitext text/x-wiki '''ಫಳ್ನೀರ್''' [[ಭಾರತ|ಭಾರತದ]] [[ಕರ್ನಾಟಕ|ಕರ್ನಾಟಕದ]] [[ಮಂಗಳೂರು]] ನಗರದಲ್ಲಿ ಉನ್ನತ ಮಟ್ಟದ ವಾಣಿಜ್ಯ ಮತ್ತು ವಸತಿ ಪ್ರದೇಶವಾಗಿದೆ. <ref>{{Cite news|url=https://www.daijiworld.com/news/newsDisplay.aspx?newsID=584234|title=MAK Group's 'The Address' at Falnir – Finest apartments ready to occupy|date=2 May 2019|work=[[Daijiworld Media|Daijiworld]]|access-date=8 September 2019}}</ref> <ref>{{Cite news|url=https://timesofindia.indiatimes.com/city/mangaluru/swachh-mangaluru-abhiyan-shramadan-leaves-highland-falnir-marnamikatta-clean/articleshow/63790180.cms|title=Swachh Mangaluru abhiyan shramadan leaves Highland-Falnir, Marnamikatta clean|date=16 April 2018|work=[[The Times of India]]|access-date=14 December 2019}}</ref> <ref>{{Cite news|url=https://www.thehindu.com/news/cities/Mangalore/falnir-attavar-among-many-areas-cleaned/article22724189.ece|title=Falnir, Attavar among many areas cleaned|date=11 February 2018|work=[[The Hindu]]|access-date=5 January 2020}}</ref> == ರಸ್ತೆಗಳು == ಫಳ್ನೀರ್‌ನಲ್ಲಿರುವ ಕೆಲವು ರಸ್ತೆಗಳು * ಸ್ಟರ್ರಾಕ್ ರಸ್ತೆ * ಮದರ್ ಥೆರೆಸಾ ರಸ್ತೆ * ಸಿಲ್ವಾ ಲೇನ್ ರಸ್ತೆ * ಕೊಯೆಲ್ಹೋ ಲೇನ್ ರಸ್ತೆ <gallery mode="packed"> ಚಿತ್ರ:Sturrock Road at Falnir in Mangalore.jpg|ಫಲ್ನೀರ್‌ನಲ್ಲಿ ಸ್ಟರ್ರಾಕ್ ರಸ್ತೆ ಚಿತ್ರ:Mother Theresa Road in Mangalore - 1.jpg|ಫಳ್ನೀರ್‌ನಲ್ಲಿ ಮದರ್ ಥೆರೆಸಾ ರಸ್ತೆ ಚಿತ್ರ:Casa De Coelho apartment at Coelho Lane Road in Mangalore.jpg|ಫಲ್ನೀರ್‌ನಲ್ಲಿರುವ ಕಾಸಾ ಡಿ ಕೊಯೆಲ್ಹೋ ಅಪಾರ್ಟ್ಮೆಂಟ್ </gallery> == ಕಟ್ಟಡಗಳು == ಫಳ್ನೀರ್‌ನಲ್ಲಿರುವ ಕೆಲವು ಕಟ್ಟಡಗಳು * ದಂತದ ಗೋಪುರಗಳು * ಶಾಲಿಮಾರ್ ಹೈಟ್ಸ್ ಅಪಾರ್ಟ್‌ಮೆಂಟ್‌ಗಳು * ಸೇಂಟ್ ಮೇರಿಸ್ ಹೈಸ್ಕೂಲ್ * ಇಲ್ಫಾ ಹೈಟ್ಸ್ ಅಪಾರ್ಟ್ಮೆಂಟ್ * ಆಪಲ್ ಮಾರ್ಟ್ * ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಕಚೇರಿ * ಕಾಸಾ ಡಿ ಕೊಯೆಲ್ಹೋ ಅಪಾರ್ಟ್ಮೆಂಟ್ <gallery mode="packed"> ಚಿತ್ರ:Shalimar Heights apartment at Sturrock Road at Falnir in Mangalore.jpg|ಫಲ್ನೀರ್‌ನಲ್ಲಿರುವ ಶಾಲಿಮಾರ್ ಹೈಟ್ಸ್ ಅಪಾರ್ಟ್‌ಮೆಂಟ್ ಚಿತ್ರ:Apple Mart at Falnir in Mangalore.jpg|ಫಲ್ನೀರ್‌ನಲ್ಲಿ ಆಪಲ್ ಮಾರ್ಟ್ ಚಿತ್ರ:St. Mary's School at Coelho Lane Road in Mangalore - 2.jpg|ಫಳ್ನೀರ್‌ನಲ್ಲಿರುವ ಸೇಂಟ್ ಮೇರಿಸ್ ಹೈಸ್ಕೂಲ್ ಚಿತ್ರ:Irfa Heights apartment at Falnir in Mangalore.jpg|ಫಲ್ನೀರ್‌ನಲ್ಲಿರುವ ಇಲ್ಫಾ ಹೈಟ್ಸ್ ಅಪಾರ್ಟ್ಮೆಂಟ್ ಚಿತ್ರ:Employees' Provident Fund Organization office at Silva Cross Road at Falnir in Mangalore.jpg|ಫಳ್ನೀರ್‌ನಲ್ಲಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ ಕಚೇರಿ </gallery> == ನೋಯೆಲ್ ಮಥಿಯಾಸ್ ಪಾರ್ಕ್ == ನೋಯೆಲ್ ಮಥಿಯಾಸ್ ಪಾರ್ಕ್ ಫಲ್ನೀರ್‌ನಲ್ಲಿರುವ ಮನರಂಜನಾ ಉದ್ಯಾನವನವಾಗಿದೆ.<gallery mode="packed"> ಚಿತ್ರ:Noel Mathias Park at Falnir in Mangalore - 1.jpg|ಫಲ್ನೀರ್‌ನಲ್ಲಿರುವ ನೋಯೆಲ್ ಮಥಿಯಾಸ್ ಪಾರ್ಕ್ - 1 ಚಿತ್ರ:Noel Mathias Park at Falnir in Mangalore - 2.jpg|ಫಲ್ನೀರ್‌ನಲ್ಲಿರುವ ನೋಯೆಲ್ ಮಥಿಯಾಸ್ ಪಾರ್ಕ್ - 2 ಚಿತ್ರ:Noel Mathias Park at Falnir in Mangalore - 3.jpg|ಫಲ್ನೀರ್‌ನಲ್ಲಿರುವ ನೋಯೆಲ್ ಮಥಿಯಾಸ್ ಪಾರ್ಕ್ - 3 ಚಿತ್ರ:Noel Mathias Park at Falnir in Mangalore - 4.jpg|ಫಲ್ನೀರ್‌ನಲ್ಲಿರುವ ನೋಯೆಲ್ ಮಥಿಯಾಸ್ ಪಾರ್ಕ್ - 4 ಚಿತ್ರ:Noel Mathias Park at Falnir in Mangalore - 5.jpg|ಫಲ್ನೀರ್‌ನಲ್ಲಿರುವ ನೋಯೆಲ್ ಮಥಿಯಾಸ್ ಪಾರ್ಕ್ - 5 ಚಿತ್ರ:Noel Mathias Park at Falnir in Mangalore - 6.jpg|ಫಲ್ನೀರ್‌ನಲ್ಲಿರುವ ನೋಯೆಲ್ ಮಥಿಯಾಸ್ ಪಾರ್ಕ್ - 6 </gallery> == ಸಹ ನೋಡಿ == * ಪಾಂಡೇಶ್ವರ * ವಾಸ್ ಲೇನ್ == ಉಲ್ಲೇಖಗಳು == <references group="" responsive="1"></references> hl3mpg82bskjt2l3kbpvbh9qybu19eb 1111365 1111359 2022-08-03T07:39:07Z Ishqyk 76644 wikitext text/x-wiki '''ಫಳ್ನೀರ್''' [[ಭಾರತ|ಭಾರತದ]] [[ಕರ್ನಾಟಕ|ಕರ್ನಾಟಕದ]] [[ಮಂಗಳೂರು]] ನಗರದಲ್ಲಿ ಉನ್ನತ ಮಟ್ಟದ ವಾಣಿಜ್ಯ ಮತ್ತು ವಸತಿ ಪ್ರದೇಶವಾಗಿದೆ. <ref>{{Cite news|url=https://www.daijiworld.com/news/newsDisplay.aspx?newsID=584234|title=MAK Group's 'The Address' at Falnir – Finest apartments ready to occupy|date=2 May 2019|work=[[Daijiworld Media|Daijiworld]]|access-date=8 September 2019}}</ref> <ref>{{Cite news|url=https://timesofindia.indiatimes.com/city/mangaluru/swachh-mangaluru-abhiyan-shramadan-leaves-highland-falnir-marnamikatta-clean/articleshow/63790180.cms|title=Swachh Mangaluru abhiyan shramadan leaves Highland-Falnir, Marnamikatta clean|date=16 April 2018|work=[[The Times of India]]|access-date=14 December 2019}}</ref> <ref>{{Cite news|url=https://www.thehindu.com/news/cities/Mangalore/falnir-attavar-among-many-areas-cleaned/article22724189.ece|title=Falnir, Attavar among many areas cleaned|date=11 February 2018|work=[[The Hindu]]|access-date=5 January 2020}}</ref> == ರಸ್ತೆಗಳು == ಫಳ್ನೀರ್‌ನಲ್ಲಿರುವ ಕೆಲವು ರಸ್ತೆಗಳು * ಸ್ಟರ್ರಾಕ್ ರಸ್ತೆ * ಮದರ್ ಥೆರೆಸಾ ರಸ್ತೆ * ಸಿಲ್ವಾ ಲೇನ್ ರಸ್ತೆ * ಕೊಯೆಲ್ಹೋ ಲೇನ್ ರಸ್ತೆ <gallery mode="packed"> ಚಿತ್ರ:Sturrock Road at Falnir in Mangalore.jpg|ಫಲ್ನೀರ್‌ನಲ್ಲಿ ಸ್ಟರ್ರಾಕ್ ರಸ್ತೆ ಚಿತ್ರ:Mother Theresa Road in Mangalore - 1.jpg|ಫಳ್ನೀರ್‌ನಲ್ಲಿ ಮದರ್ ಥೆರೆಸಾ ರಸ್ತೆ ಚಿತ್ರ:Casa De Coelho apartment at Coelho Lane Road in Mangalore.jpg|ಫಲ್ನೀರ್‌ನಲ್ಲಿರುವ ಕಾಸಾ ಡಿ ಕೊಯೆಲ್ಹೋ ಅಪಾರ್ಟ್ಮೆಂಟ್ </gallery> == ಕಟ್ಟಡಗಳು == ಫಳ್ನೀರ್‌ನಲ್ಲಿರುವ ಕೆಲವು ಕಟ್ಟಡಗಳು * ದಂತದ ಗೋಪುರಗಳು * ಶಾಲಿಮಾರ್ ಹೈಟ್ಸ್ ಅಪಾರ್ಟ್‌ಮೆಂಟ್‌ಗಳು * ಸೇಂಟ್ ಮೇರಿಸ್ ಹೈಸ್ಕೂಲ್ * ಇಲ್ಫಾ ಹೈಟ್ಸ್ ಅಪಾರ್ಟ್ಮೆಂಟ್ * ಆಪಲ್ ಮಾರ್ಟ್ * ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಕಚೇರಿ * ಕಾಸಾ ಡಿ ಕೊಯೆಲ್ಹೋ ಅಪಾರ್ಟ್ಮೆಂಟ್ <gallery mode="packed"> ಚಿತ್ರ:Shalimar Heights apartment at Sturrock Road at Falnir in Mangalore.jpg|ಫಲ್ನೀರ್‌ನಲ್ಲಿರುವ ಶಾಲಿಮಾರ್ ಹೈಟ್ಸ್ ಅಪಾರ್ಟ್‌ಮೆಂಟ್ ಚಿತ್ರ:Apple Mart at Falnir in Mangalore.jpg|ಫಲ್ನೀರ್‌ನಲ್ಲಿ ಆಪಲ್ ಮಾರ್ಟ್ ಚಿತ್ರ:St. Mary's School at Coelho Lane Road in Mangalore - 2.jpg|ಫಳ್ನೀರ್‌ನಲ್ಲಿರುವ ಸೇಂಟ್ ಮೇರಿಸ್ ಹೈಸ್ಕೂಲ್ ಚಿತ್ರ:Irfa Heights apartment at Falnir in Mangalore.jpg|ಫಲ್ನೀರ್‌ನಲ್ಲಿರುವ ಇಲ್ಫಾ ಹೈಟ್ಸ್ ಅಪಾರ್ಟ್ಮೆಂಟ್ ಚಿತ್ರ:Employees' Provident Fund Organization office at Silva Cross Road at Falnir in Mangalore.jpg|ಫಳ್ನೀರ್‌ನಲ್ಲಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ ಕಚೇರಿ </gallery> == ನೋಯೆಲ್ ಮಥಿಯಾಸ್ ಪಾರ್ಕ್ == ನೋಯೆಲ್ ಮಥಿಯಾಸ್ ಪಾರ್ಕ್ ಫಲ್ನೀರ್‌ನಲ್ಲಿರುವ ಮನರಂಜನಾ ಉದ್ಯಾನವನವಾಗಿದೆ.<gallery mode="packed"> ಚಿತ್ರ:Noel Mathias Park at Falnir in Mangalore - 1.jpg|ಫಲ್ನೀರ್‌ನಲ್ಲಿರುವ ನೋಯೆಲ್ ಮಥಿಯಾಸ್ ಪಾರ್ಕ್ - 1 ಚಿತ್ರ:Noel Mathias Park at Falnir in Mangalore - 2.jpg|ಫಲ್ನೀರ್‌ನಲ್ಲಿರುವ ನೋಯೆಲ್ ಮಥಿಯಾಸ್ ಪಾರ್ಕ್ - 2 ಚಿತ್ರ:Noel Mathias Park at Falnir in Mangalore - 3.jpg|ಫಲ್ನೀರ್‌ನಲ್ಲಿರುವ ನೋಯೆಲ್ ಮಥಿಯಾಸ್ ಪಾರ್ಕ್ - 3 ಚಿತ್ರ:Noel Mathias Park at Falnir in Mangalore - 4.jpg|ಫಲ್ನೀರ್‌ನಲ್ಲಿರುವ ನೋಯೆಲ್ ಮಥಿಯಾಸ್ ಪಾರ್ಕ್ - 4 ಚಿತ್ರ:Noel Mathias Park at Falnir in Mangalore - 5.jpg|ಫಲ್ನೀರ್‌ನಲ್ಲಿರುವ ನೋಯೆಲ್ ಮಥಿಯಾಸ್ ಪಾರ್ಕ್ - 5 ಚಿತ್ರ:Noel Mathias Park at Falnir in Mangalore - 6.jpg|ಫಲ್ನೀರ್‌ನಲ್ಲಿರುವ ನೋಯೆಲ್ ಮಥಿಯಾಸ್ ಪಾರ್ಕ್ - 6 </gallery> == ಸಹ ನೋಡಿ == * ಪಾಂಡೇಶ್ವರ * ವಾಸ್ ಲೇನ್ == ಉಲ್ಲೇಖಗಳು == <references group="" responsive="1"></references> q6xdxreacij0be9ybo2okeyz8bjb2wx 1111366 1111365 2022-08-03T07:40:37Z Ishqyk 76644 wikitext text/x-wiki '''ಫಳ್ನೀರ್''' [[ಭಾರತ|ಭಾರತದ]] [[ಕರ್ನಾಟಕ|ಕರ್ನಾಟಕದ]] [[ಮಂಗಳೂರು]] ನಗರದಲ್ಲಿ ಉನ್ನತ ಮಟ್ಟದ ವಾಣಿಜ್ಯ ಮತ್ತು ವಸತಿ ಪ್ರದೇಶವಾಗಿದೆ. <ref>{{Cite news|url=https://www.daijiworld.com/news/newsDisplay.aspx?newsID=584234|title=MAK Group's 'The Address' at Falnir – Finest apartments ready to occupy|date=2 May 2019|work=[[Daijiworld Media|Daijiworld]]|access-date=8 September 2019}}</ref> <ref>{{Cite news|url=https://timesofindia.indiatimes.com/city/mangaluru/swachh-mangaluru-abhiyan-shramadan-leaves-highland-falnir-marnamikatta-clean/articleshow/63790180.cms|title=Swachh Mangaluru abhiyan shramadan leaves Highland-Falnir, Marnamikatta clean|date=16 April 2018|work=[[The Times of India]]|access-date=14 December 2019}}</ref> <ref>{{Cite news|url=https://www.thehindu.com/news/cities/Mangalore/falnir-attavar-among-many-areas-cleaned/article22724189.ece|title=Falnir, Attavar among many areas cleaned|date=11 February 2018|work=[[The Hindu]]|access-date=5 January 2020}}</ref> == ರಸ್ತೆಗಳು == ಫಳ್ನೀರ್‌ನಲ್ಲಿರುವ ಕೆಲವು ರಸ್ತೆಗಳು * ಸ್ಟರ್ರಾಕ್ ರಸ್ತೆ * ಮದರ್ ಥೆರೆಸಾ ರಸ್ತೆ * ಸಿಲ್ವಾ ಲೇನ್ ರಸ್ತೆ * ಕೊಯೆಲ್ಹೋ ಲೇನ್ ರಸ್ತೆ <gallery mode="packed"> ಚಿತ್ರ:Sturrock Road at Falnir in Mangalore.jpg|ಫಲ್ನೀರ್‌ನಲ್ಲಿ ಸ್ಟರ್ರಾಕ್ ರಸ್ತೆ ಚಿತ್ರ:Mother Theresa Road in Mangalore - 1.jpg|ಫಳ್ನೀರ್‌ನಲ್ಲಿ ಮದರ್ ಥೆರೆಸಾ ರಸ್ತೆ ಚಿತ್ರ:Casa De Coelho apartment at Coelho Lane Road in Mangalore.jpg|ಫಲ್ನೀರ್‌ನಲ್ಲಿರುವ ಕಾಸಾ ಡಿ ಕೊಯೆಲ್ಹೋ ಅಪಾರ್ಟ್ಮೆಂಟ್ </gallery> == ಕಟ್ಟಡಗಳು == ಫಳ್ನೀರ್‌ನಲ್ಲಿರುವ ಕೆಲವು ಕಟ್ಟಡಗಳು * ದಂತದ ಗೋಪುರಗಳು * ಶಾಲಿಮಾರ್ ಹೈಟ್ಸ್ ಅಪಾರ್ಟ್‌ಮೆಂಟ್‌ಗಳು * ಸೇಂಟ್ ಮೇರಿಸ್ ಹೈಸ್ಕೂಲ್ * ಇಲ್ಫಾ ಹೈಟ್ಸ್ ಅಪಾರ್ಟ್ಮೆಂಟ್ * ಆಪಲ್ ಮಾರ್ಟ್ * ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಕಚೇರಿ * ಕಾಸಾ ಡಿ ಕೊಯೆಲ್ಹೋ ಅಪಾರ್ಟ್ಮೆಂಟ್ <gallery mode="packed"> ಚಿತ್ರ:Shalimar Heights apartment at Sturrock Road at Falnir in Mangalore.jpg|ಫಲ್ನೀರ್‌ನಲ್ಲಿರುವ ಶಾಲಿಮಾರ್ ಹೈಟ್ಸ್ ಅಪಾರ್ಟ್‌ಮೆಂಟ್ ಚಿತ್ರ:Apple Mart at Falnir in Mangalore.jpg|ಫಲ್ನೀರ್‌ನಲ್ಲಿ ಆಪಲ್ ಮಾರ್ಟ್ ಚಿತ್ರ:St. Mary's School at Coelho Lane Road in Mangalore - 2.jpg|ಫಳ್ನೀರ್‌ನಲ್ಲಿರುವ ಸೇಂಟ್ ಮೇರಿಸ್ ಹೈಸ್ಕೂಲ್ ಚಿತ್ರ:Irfa Heights apartment at Falnir in Mangalore.jpg|ಫಲ್ನೀರ್‌ನಲ್ಲಿರುವ ಇಲ್ಫಾ ಹೈಟ್ಸ್ ಅಪಾರ್ಟ್ಮೆಂಟ್ ಚಿತ್ರ:Employees' Provident Fund Organization office at Silva Cross Road at Falnir in Mangalore.jpg|ಫಳ್ನೀರ್‌ನಲ್ಲಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ ಕಚೇರಿ </gallery> == ನೋಯೆಲ್ ಮಥಿಯಾಸ್ ಪಾರ್ಕ್ == ನೋಯೆಲ್ ಮಥಿಯಾಸ್ ಪಾರ್ಕ್ ಫಲ್ನೀರ್‌ನಲ್ಲಿರುವ ಮನರಂಜನಾ ಉದ್ಯಾನವನವಾಗಿದೆ.<gallery mode="packed"> ಚಿತ್ರ:Noel Mathias Park at Falnir in Mangalore - 1.jpg|ಫಲ್ನೀರ್‌ನಲ್ಲಿರುವ ನೋಯೆಲ್ ಮಥಿಯಾಸ್ ಪಾರ್ಕ್ - 1 ಚಿತ್ರ:Noel Mathias Park at Falnir in Mangalore - 2.jpg|ಫಲ್ನೀರ್‌ನಲ್ಲಿರುವ ನೋಯೆಲ್ ಮಥಿಯಾಸ್ ಪಾರ್ಕ್ - 2 ಚಿತ್ರ:Noel Mathias Park at Falnir in Mangalore - 3.jpg|ಫಲ್ನೀರ್‌ನಲ್ಲಿರುವ ನೋಯೆಲ್ ಮಥಿಯಾಸ್ ಪಾರ್ಕ್ - 3 ಚಿತ್ರ:Noel Mathias Park at Falnir in Mangalore - 4.jpg|ಫಲ್ನೀರ್‌ನಲ್ಲಿರುವ ನೋಯೆಲ್ ಮಥಿಯಾಸ್ ಪಾರ್ಕ್ - 4 ಚಿತ್ರ:Noel Mathias Park at Falnir in Mangalore - 5.jpg|ಫಲ್ನೀರ್‌ನಲ್ಲಿರುವ ನೋಯೆಲ್ ಮಥಿಯಾಸ್ ಪಾರ್ಕ್ - 5 ಚಿತ್ರ:Noel Mathias Park at Falnir in Mangalore - 6.jpg|ಫಲ್ನೀರ್‌ನಲ್ಲಿರುವ ನೋಯೆಲ್ ಮಥಿಯಾಸ್ ಪಾರ್ಕ್ - 6 </gallery> == ಸಹ ನೋಡಿ == * [[ಪಾಂಡೇಶ್ವರ]] * ವಾಸ್ ಲೇನ್ == ಉಲ್ಲೇಖಗಳು == <references group="" responsive="1"></references> s51xy8avxuqcdafvtx78ekcq9ci599s 1111367 1111366 2022-08-03T07:41:17Z Ishqyk 76644 wikitext text/x-wiki '''ಫಳ್ನೀರ್''' [[ಭಾರತ|ಭಾರತದ]] [[ಕರ್ನಾಟಕ|ಕರ್ನಾಟಕದ]] [[ಮಂಗಳೂರು]] ನಗರದಲ್ಲಿ ಉನ್ನತ ಮಟ್ಟದ ವಾಣಿಜ್ಯ ಮತ್ತು ವಸತಿ ಪ್ರದೇಶವಾಗಿದೆ. <ref>{{Cite news|url=https://www.daijiworld.com/news/newsDisplay.aspx?newsID=584234|title=MAK Group's 'The Address' at Falnir – Finest apartments ready to occupy|date=2 May 2019|work=[[Daijiworld Media|Daijiworld]]|access-date=8 September 2019}}</ref> <ref>{{Cite news|url=https://timesofindia.indiatimes.com/city/mangaluru/swachh-mangaluru-abhiyan-shramadan-leaves-highland-falnir-marnamikatta-clean/articleshow/63790180.cms|title=Swachh Mangaluru abhiyan shramadan leaves Highland-Falnir, Marnamikatta clean|date=16 April 2018|work=[[The Times of India]]|access-date=14 December 2019}}</ref> <ref>{{Cite news|url=https://www.thehindu.com/news/cities/Mangalore/falnir-attavar-among-many-areas-cleaned/article22724189.ece|title=Falnir, Attavar among many areas cleaned|date=11 February 2018|work=[[The Hindu]]|access-date=5 January 2020}}</ref> == ರಸ್ತೆಗಳು == ಫಳ್ನೀರ್‌ನಲ್ಲಿರುವ ಕೆಲವು ರಸ್ತೆಗಳು * ಸ್ಟರ್ರಾಕ್ ರಸ್ತೆ * ಮದರ್ ಥೆರೆಸಾ ರಸ್ತೆ * ಸಿಲ್ವಾ ಲೇನ್ ರಸ್ತೆ * ಕೊಯೆಲ್ಹೋ ಲೇನ್ ರಸ್ತೆ <gallery mode="packed"> ಚಿತ್ರ:Sturrock Road at Falnir in Mangalore.jpg|ಫಲ್ನೀರ್‌ನಲ್ಲಿ ಸ್ಟರ್ರಾಕ್ ರಸ್ತೆ ಚಿತ್ರ:Mother Theresa Road in Mangalore - 1.jpg|ಫಳ್ನೀರ್‌ನಲ್ಲಿ ಮದರ್ ಥೆರೆಸಾ ರಸ್ತೆ ಚಿತ್ರ:Casa De Coelho apartment at Coelho Lane Road in Mangalore.jpg|ಫಲ್ನೀರ್‌ನಲ್ಲಿರುವ ಕಾಸಾ ಡಿ ಕೊಯೆಲ್ಹೋ ಅಪಾರ್ಟ್ಮೆಂಟ್ </gallery> == ಕಟ್ಟಡಗಳು == ಫಳ್ನೀರ್‌ನಲ್ಲಿರುವ ಕೆಲವು ಕಟ್ಟಡಗಳು: * ದಂತದ ಗೋಪುರಗಳು * ಶಾಲಿಮಾರ್ ಹೈಟ್ಸ್ ಅಪಾರ್ಟ್‌ಮೆಂಟ್‌ಗಳು * ಸೇಂಟ್ ಮೇರಿಸ್ ಹೈಸ್ಕೂಲ್ * ಇಲ್ಫಾ ಹೈಟ್ಸ್ ಅಪಾರ್ಟ್ಮೆಂಟ್ * ಆಪಲ್ ಮಾರ್ಟ್ * ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಕಚೇರಿ * ಕಾಸಾ ಡಿ ಕೊಯೆಲ್ಹೋ ಅಪಾರ್ಟ್ಮೆಂಟ್ <gallery mode="packed"> ಚಿತ್ರ:Shalimar Heights apartment at Sturrock Road at Falnir in Mangalore.jpg|ಫಲ್ನೀರ್‌ನಲ್ಲಿರುವ ಶಾಲಿಮಾರ್ ಹೈಟ್ಸ್ ಅಪಾರ್ಟ್‌ಮೆಂಟ್ ಚಿತ್ರ:Apple Mart at Falnir in Mangalore.jpg|ಫಲ್ನೀರ್‌ನಲ್ಲಿ ಆಪಲ್ ಮಾರ್ಟ್ ಚಿತ್ರ:St. Mary's School at Coelho Lane Road in Mangalore - 2.jpg|ಫಳ್ನೀರ್‌ನಲ್ಲಿರುವ ಸೇಂಟ್ ಮೇರಿಸ್ ಹೈಸ್ಕೂಲ್ ಚಿತ್ರ:Irfa Heights apartment at Falnir in Mangalore.jpg|ಫಲ್ನೀರ್‌ನಲ್ಲಿರುವ ಇಲ್ಫಾ ಹೈಟ್ಸ್ ಅಪಾರ್ಟ್ಮೆಂಟ್ ಚಿತ್ರ:Employees' Provident Fund Organization office at Silva Cross Road at Falnir in Mangalore.jpg|ಫಳ್ನೀರ್‌ನಲ್ಲಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ ಕಚೇರಿ </gallery> == ನೋಯೆಲ್ ಮಥಿಯಾಸ್ ಪಾರ್ಕ್ == ನೋಯೆಲ್ ಮಥಿಯಾಸ್ ಪಾರ್ಕ್ ಫಲ್ನೀರ್‌ನಲ್ಲಿರುವ ಮನರಂಜನಾ ಉದ್ಯಾನವನವಾಗಿದೆ.<gallery mode="packed"> ಚಿತ್ರ:Noel Mathias Park at Falnir in Mangalore - 1.jpg|ಫಲ್ನೀರ್‌ನಲ್ಲಿರುವ ನೋಯೆಲ್ ಮಥಿಯಾಸ್ ಪಾರ್ಕ್ - 1 ಚಿತ್ರ:Noel Mathias Park at Falnir in Mangalore - 2.jpg|ಫಲ್ನೀರ್‌ನಲ್ಲಿರುವ ನೋಯೆಲ್ ಮಥಿಯಾಸ್ ಪಾರ್ಕ್ - 2 ಚಿತ್ರ:Noel Mathias Park at Falnir in Mangalore - 3.jpg|ಫಲ್ನೀರ್‌ನಲ್ಲಿರುವ ನೋಯೆಲ್ ಮಥಿಯಾಸ್ ಪಾರ್ಕ್ - 3 ಚಿತ್ರ:Noel Mathias Park at Falnir in Mangalore - 4.jpg|ಫಲ್ನೀರ್‌ನಲ್ಲಿರುವ ನೋಯೆಲ್ ಮಥಿಯಾಸ್ ಪಾರ್ಕ್ - 4 ಚಿತ್ರ:Noel Mathias Park at Falnir in Mangalore - 5.jpg|ಫಲ್ನೀರ್‌ನಲ್ಲಿರುವ ನೋಯೆಲ್ ಮಥಿಯಾಸ್ ಪಾರ್ಕ್ - 5 ಚಿತ್ರ:Noel Mathias Park at Falnir in Mangalore - 6.jpg|ಫಲ್ನೀರ್‌ನಲ್ಲಿರುವ ನೋಯೆಲ್ ಮಥಿಯಾಸ್ ಪಾರ್ಕ್ - 6 </gallery> == ಸಹ ನೋಡಿ == * [[ಪಾಂಡೇಶ್ವರ]] * == ಉಲ್ಲೇಖಗಳು == <references group="" responsive="1"></references> 75yvw1b3a7d7vn1ahk29n30kwgqtuqh ಸದಸ್ಯರ ಚರ್ಚೆಪುಟ:Shiraj M D 3 144202 1111370 2022-08-03T07:55:36Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Shiraj M D}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೭:೫೫, ೩ ಆಗಸ್ಟ್ ೨೦೨೨ (UTC) li2fx14xdt2hibut592ehq7uyqi9rmy ಸದಸ್ಯ:Pallavi K Raj/ ತಿಶಾನಿ ದೋಷಿ 2 144203 1111371 2022-08-03T09:00:58Z Pallavi K Raj 77250 "[[:en:Special:Redirect/revision/1083139003|Tishani Doshi]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು wikitext text/x-wiki {{Infobox writer|image=Tishani Doshi profile 1.jpg|image_size=250px|caption=[[ಬ್ರೂಕ್ಲಿನ್ ಬುಕ್ ಫೆಸ್ಟಿವಲ್]] ನಲ್ಲಿ ದೋಷಿ|name=ತಿಶಾನಿ|birth_date=೦೯ ಡಿಸೆಂಬರ್, ೧೯೭೫ [ವಯಸ್ಸು೪೬]|birth_place=[[ಮದ್ರಾಸ್]], ಭಾರತ|occupation=ಕವಿ, ಬರಹಗಾರ, ನರ್ತಕಿ|alma_mater=[[ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ]]|website={{URL|http://www.tishanidoshi.com/}}|spouse=ಕಾರ್ಲೋ ಪಿಜ್ಜಾಟಿ|awards=[[ಕವನಕ್ಕಾಗಿ ಫಾರ್ವರ್ಡ್ ಬಹುಮಾನಗಳು]]}} '''ತಿಶಾನಿ ದೋಷಿ''' (ಜನನ ೯ ಡಿಸೆಂಬರ್ ೧೯೭೫) ಅವರು ಭಾರತೀಯ [[ಕವಿ]], [[ಪತ್ರಕರ್ತ|ಪತ್ರಕರ್ತೆ]] ಮತ್ತು [[ಚೆನ್ನೈ]] ಮೂಲದ ನೃತ್ಯಗಾರ್ತಿ. 2006 ರರಲ್ಲಿ ಅವರು ತಮ್ಮ ಚೊಚ್ಚಲ ಕವನ ಪುಸ್ತಕವಾದ ''ಕಂಟ್ರಿ ಆಫ್ ದಿ ಬಾಡಿಗಾಗಿ,'' ಫಾರ್ವರ್ಡ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅವರ ಕವನ ಪುಸ್ತಕವಾದ ''ಎ ಗಾಡ್ ಅಟ್ ದಿ ಡೋರ್ ಗಾಗಿ'' ಅತ್ಯುತ್ತಮ ಕವನ ಸಂಕಲನ ವಿಭಾಗದಲ್ಲಿ 2021 ರ ಫಾರ್ವರ್ಡ್ ಫಾರ್ವರ್ಡ್ ಪ್ರಶಸ್ತಿಯ ಕಿರುಪಟ್ಟಿಯಲ್ಲಿ ಸೇರಿಸಲಾಗಿದೆ. == ಆರಂಭಿಕ ಜೀವನ ಮತ್ತು ಶಿಕ್ಷಣ == ದೋಷಿ ಅವರು ಭಾರತದ, [[ಚೆನ್ನೈ|ಮದ್ರಾಸ್‌ನಲ್ಲಿ]] ವೆಲ್ಷ್ ತಾಯಿ ಮತ್ತು ಗುಜರಾತಿ ತಂದೆಗೆ ಜನಿಸಿದರು. ಅವರು [[ಉತ್ತರ ಕೆರೊಲೀನ|ಉತ್ತರ ಕೆರೊಲಿನಾದ]] ಕ್ವೀನ್ಸ್ ಕಾಲೇಜಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದರು. ಅವರು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಿಂದ ಸೃಜನಶೀಲ ಬರವಣಿಗೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. <ref>{{Cite web|url=https://www.poetryfoundation.org/poets/tishani-doshi|title=Tishani Doshi - Literary Profile|publisher=Poetry Foundation|access-date=8 July 2021}}</ref> == ವೃತ್ತಿ == ದೋಷಿ ಅವರು ಸ್ವತಂತ್ರ ಬರಹಗಾರರಗಿ ಮತ್ತು ಪತ್ರಕರ್ತರಾಗಿ ಕೆಲಸ ಮಾಡುತಿದ್ದಾರೆ. ಹಾಗು ಅವರು ನೃತ್ಯ ಸಂಯೋಜಕಿಯದ ಚಂದ್ರಲೇಖಾ ಅವರೊಂದಿಗೆ ಕೆಲಸ ಮಾಡಿದ್ದಾರೆ. ಅವರ ಸಣ್ಣ ಕಥೆಗಳದ "ಲೇಡಿ ಕಸ್ಸಂಡ್ರಾ, ಸ್ಪಾರ್ಟಕಸ್ ಮತ್ತು ಡ್ಯಾನ್ಸಿಂಗ್ ಮ್ಯಾನ್," 2007 ರ೦ದು ''ದಿ ಡ್ರಾಬ್ರಿಡ್ಜ್'' ಜರ್ನಲ್‌ನಲ್ಲಿ ಸಂಪೂರ್ಣವಾಗಿ ಪ್ರಕಟವಾಗಿದೆ. ''ಎವೆರಿಥಿಂಗ್ ಬಿಗಿನ್ಸ್ ಎಲ್ಸೆವೇರ್,'' ಎ೦ಬ ಅವರ ಕವನ ಸಂಕಲನಕ್ಕಗಿ 2012 ರ೦ದು, ಯುಕೆ ಯಲ್ಲಿನ <nowiki>''ಬ್ಲೋಡಾಕ್ಸ್ ಬುಕ್ಸ್'' ಮತ್ತು 2013 ರ೦ದು, ಯುಸ್ ಯಲ್ಲಿನ ''ಕಾಪರ್ ಕ್ಯಾನ್ಯನ್''</nowiki> ಪ್ರೆಸ್ನನಲ್ಲಿ ಪ್ರಕಟಗೊಂಡಿದೆ. == ಪ್ರಶಸ್ತಿ ವಿಜೇತ ಕೃತಿಗಳು == 2001 ರ೦ದು ತಿಶಾನಿ ಅವರು 30 ವರ್ಷದೊಳಗಿನ ಯುವ ಕವಿಗಳಿಗೆ ಸಿಮಿತವಾದ <nowiki>''ಎರಿಕ್ ಗ್ರೆಗೊರಿ ಪ್ರಶಸ್ತಿಯನ್ನು'' ಗೆದ್ದರು. ಟಿಶಾನಿ ಅವರ ಮೊದಲ ಕವನ ಸಂಕಲನವಾದ, ''</nowiki>ಕಂಟ್ರಿ ''ಆಫ್ ದಿ ಬಾಡಿ'' <nowiki>''</nowiki>, 2006 ರ೦ದು ಹೇ-ಆನ್-ವೈ ಉತ್ಸವದಲ್ಲಿ ಸೀಮಸ್ ಹೀನಿ, ಮಾರ್ಗರೇಟ್ ಅಟ್ವುಡ್ ಮತ್ತು ಇತರರೊಂದಿಗೆ ವೇದಿಕೆಯಲ್ಲಿ ಬಿಡುಗಡೆಯಾಯಿತು. ಆರಂಭಿಕ ಕವಿತೆಯಾದ, "ನಾವು ಸಮುದ್ರಕ್ಕೆ ಹೋದ ದಿನ", 2005 ರ [[ಬ್ರಿಟಿಶ್‌ ಕೌನ್ಸಿಲ್‌|ಬ್ರಿಟಿಷ್ ಕೌನ್ಸಿಲ್]] -ಬೆಂಬಲಿತ ಅಖಿಲ ಭಾರತ ಕವನ ಸ್ಪರ್ಧೆಯಲ್ಲಿ ಗೆದ್ದಿತು. ಈ ಪುಸ್ತಕವು 2006 ರ೦ದು ಅವರ ಅತ್ಯುತ್ತಮ ಮೊದಲ ಸಂಗ್ರಹಕ್ಕಾಗಿ <nowiki>''</nowiki>ಫಾರ್ವರ್ಡ್ ಕವನ ಪ್ರಶಸ್ತಿಯನ್ನು<nowiki>''</nowiki> ಗೆದ್ದುಕೊಂಡಿತು. <ref>{{Cite news|url=http://news.bbc.co.uk/2/hi/entertainment/5407622.stm|title=Tishani Doshi, 31, wins the £5,000 best first collection prize for ''Countries of the Body''|date=2006-10-05|work=[[BBC News]]|access-date=11 May 2009}}</ref> ಅವರ ಮೊದಲ ಕಾದಂಬರಿ, ''ದಿ ಪ್ಲೆಷರ್ ಸೀಕರ್ಸ್'', 2010 ರಲ್ಲಿ ಬ್ಲೂಮ್ಸ್‌ಬರಿಯಿಂದ ಪ್ರಕಟವಾಯಿತು. ಇದು 2011 ರಲ್ಲಿ ಆರೆಂಜ್ ಪ್ರಶಸ್ತಿಗಾಗಿ ದೀರ್ಘ-ಪಟ್ಟಿಯಲ್ಲಿತ್ತು, ಮತ್ತು 2010 ರಲ್ಲಿ ದಿ ಹಿಂದೂ ಬೆಸ್ಟ್ ಫಿಕ್ಷನ್ ಅವಾರ್ಡ್‌ಗೆ ಕೂಡ ಆಯ್ಕೆಯಾಗಿದೆ.  ಅವರ ಕವನ ಪುಸ್ತಕ ''ಗರ್ಲ್ಸ್ ಆರ್ ಕಮಿಂಗ್ ಔಟ್ ಆಫ್ ದಿ ವುಡ್ ಗಾಗಿ'' ಕವನ ಪುಸ್ತಕ ಸೊಸೈಟಿಯ ಶಿಫಾರಸಿಗೆ ಮತ್ತು 2018 ರಲ್ಲಿ <nowiki>''ಟೆಡ್ ಹ್ಯೂಸ್ ಪ್ರಶಸ್ತಿಗೆ'' ಆಯ್ಕೆಯಾಗಿದೆ. ಅವರ 2019 ರ ಪುಸ್ತಕವಾದ, ''</nowiki>''ಸಣ್ಣ ದಿನಗಳು'' ಮತ್ತು ''ರಾತ್ರಿಗಳು<nowiki>''</nowiki>'', 2020 ರ೦ದು <nowiki>''ಒಂಡಾಟ್ಜೆ ಪ್ರಶಸ್ತಿಗೆ''</nowiki> ಶಾರ್ಟ್‌ಲಿಸ್ಟ್ ಮಾಡಲಾಗಿದೆ. <ref>{{Cite web|url=https://www.booksandpublishing.com.au/articles/2020/04/21/149455/shortlist-for-10000-ondaatje-prize-announced/|title=Shortlist for £10,000 Ondaatje Prize announced|last=|first=|date=2020-04-21|website=Books+Publishing|language=en-AU|archive-url=|archive-date=|access-date=2020-05-07}}</ref> ಔಟ್‌ಲುಕ್-ಪಿಕಾಡರ್ ನಾನ್ ಫಿಕ್ಷನ್ ಸ್ಪರ್ಧೆಯಲ್ಲಿ ಟಿಶಾನಿ ಅವರು ಫೈನಲಿಸ್ಟ್ ಆಗಿದ್ದಾರೆ. ಅವರು 2006 ರ ಹೇ ಫೆಸ್ಟಿವಲ್ ಮತ್ತು 2007 ರ ಕಾರ್ಟೇಜಿನಾ ಹೇ ಫೆಸ್ಟಿವಲ್‌ನ ಕವನ ಗಾಲಾಸ್‌ಗೆ ಗೌರವ ಆಹ್ವಾನವನ್ನು ಪಡೆದರು.  == ಇತರ ಚಟುವಟಿಕೆಗಳು == ತಿಶಾನಿ ದೋಷಿ ಅವರು 2015 ರಲ್ಲಿ, ಕೆರಿಬಿಯನ್ ದ್ವೀಪದ ಸೇಂಟ್ ಮಾರ್ಟನ್ ( ಸೇಂಟ್ ಮಾರ್ಟಿನ್ ) ನಲ್ಲಿ 13 ನೇ ವಾರ್ಷಿಕ ಸೇಂಟ್ ಮಾರ್ಟಿನ್ ಪುಸ್ತಕದ ಮೇಳದಲ್ಲಿ, ಮುಖ್ಯ ಭಾಷಣ ಮಾಡಿದರು. ಅವರ ಪುಸ್ತಕನವಾದ ''ದಿ ಅಡಲ್ಟರಸ್ ಸಿಟಿಜನ್ - ಕವನಗಳ ಕಥೆಗಳ ಪ್ರಬಂಧಗಳು'' (2015) ರ೦ದು ಹೌಸ್ ಆಫ್ ನೆಹೆಸಿ ಪಬ್ಲಿಷರ್ಸ್ ಉತ್ಸವದಲ್ಲಿ ಬಿಡುಗಡೆ ಮಾಡಿದರು. <ref>{{Cite web|url=http://houseofnehesipublish.com/sxm/|title=Welcome to House of Nehesi Publishers|website=HouseOfNehesiPublish.com|access-date=30 October 2017}}</ref> ಅವರು ಕ್ರಿಕ್‌ಇನ್ಫೋ, ಕ್ರಿಕೆಟ್ ಸಂಬಂಧಿತ ವೆಬ್‌ಸೈಟ್‌ನಲ್ಲಿ "ಹಿಟ್ ಅಥವಾ ಮಿಸ್" ಎಂಬ ಶೀರ್ಷಿಕೆಯ ಬ್ಲಾಗ್ ಅನ್ನು ಬರೆಯುತ್ತಾರೆ. ಏಪ್ರಿಲ್ 2009 ರ೦ದು ಬರೆಯಲು ಪ್ರಾರಂಭಿಸಿದ ಬ್ಲಾಗ್‌ನಲ್ಲಿ. ತಿಶಾನಿ ದೋಷಿ ಅವರು [[ಇಂಡಿಯನ್ ಪ್ರೀಮಿಯರ್ ಲೀಗ್|ಇಂಡಿಯನ್ ಪ್ರೀಮಿಯರ್ ಲೀಗ್‌ನ]] ಎರಡನೇ ಸೀಸನ್‌ನ ದೂರದರ್ಶನ ವೀಕ್ಷಕರಾಗಿ ಅವಲೋಕನಗಳನ್ನು ಮತ್ತು ವ್ಯಾಖ್ಯಾನಗಳನ್ನು ಮಾಡಿದ್ದಾರೆ. ಅವರು ಕ್ರಿಕೆಟಿಗರಾದ [[ಮುತ್ತಯ್ಯ ಮುರಳೀಧರನ್]] ಅವರ ಜೀವನಚರಿತ್ರೆಯಲ್ಲಿ ಸಹ ಸಹಕರಿಸುತ್ತಿದ್ದಾರೆ, ಇದ್ದನ್ನು ಅವರು ನಿವೃತ್ತರಾದಾಗ ಪ್ರಕಟಿಸಲಾಗುವುದು. <ref>{{Cite news|url=http://content.cricinfo.com/iplpage2/content/story/398082.html|title=First cricinfo article|access-date=11 May 2009}}</ref> == ಪುಸ್ತಕಗಳು == * 2006: ''ದೇಹದ ದೇಶಗಳು'' (ಕವನ) * 2008: ''ಘರ್ಷಣೆ ಮತ್ತು ಅಸ್ಥಿರತೆ'' [ಟೋಬಿಯಾಸ್ ಹಿಲ್] ಮತ್ತು ಅಯೋಫೆ ಮ್ಯಾನಿಕ್ಸ್‌ನೊಂದಿಗೆ) * 2010: ''ದಿ ಪ್ಲೆಷರ್ ಸೀಕರ್ಸ್'' (ಕಾಲ್ಪನಿಕ) * 2012: ''ಎವೆರಿಥಿಂಗ್ ಬಿಗಿನ್ಸ್ ಬೇರೆಡೆ'' (ಕವನ), ಬ್ಲೋಡಾಕ್ಸ್ ಬುಕ್ಸ್, ಯುಕೆ, 2012; ಕಾಪರ್ ಕ್ಯಾನ್ಯನ್ ಪ್ರೆಸ್, ಯುನೈಟೆಡ್ ಸ್ಟೇಟ್ಸ್, 2013. * 2013: ''ಫೌಂಟೇನ್ವಿಲ್ಲೆ'' (ಕಾಲ್ಪನಿಕ), ಸೆರೆನ್ ಬುಕ್ಸ್ * 2013: ''ಮದ್ರಾಸ್ ನಂತರ, ಚೆನ್ನೈ ಈಗ'' ( ನಂದಿತಾ ಕೃಷ್ಣ ಅವರೊಂದಿಗೆ) <ref>{{Cite book|url=https://books.google.com/books?id=MXDJnAEACAAJ&q=Madras+Then,+Chennai+Now|title=Madras Then Chennai Now|last=Doshi|first=Tishani|last2=Krishan|first2=Nandita|date=2013|publisher=Roli Books|isbn=978-81-7436-914-7|language=en}}</ref> * 2015: ''ದಿ ಅಡಲ್ಟೆರಸ್ ಸಿಟಿಜನ್: ಕವನಗಳ ಕಥೆಗಳ ಪ್ರಬಂಧಗಳು'' (ಹೌಸ್ ಆಫ್ ನೆಹೆಸಿ ಪಬ್ಲಿಷರ್ಸ್) <ref>{{Cite book|title=The Adulterous Citizen ― poems, stories, essays|last=Doshi|first=Tishani|date=4 June 2015|publisher=House of Nehesi Publishers|isbn=978-0996224222}}</ref> * 2017: ''ಗರ್ಲ್ಸ್ ಆರ್ ಕಮಿಂಗ್ ಔಟ್ ಆಫ್ ದಿ ವುಡ್ಸ್'' (ಹಾರ್ಪರ್‌ಕಾಲಿನ್ಸ್ ಇಂಡಿಯಾ) <ref>{{Cite web|url=https://harpercollins.co.in/book/girls-are-coming-out-of-the-woods/|title=HarperCollinsPublishers India - Girls Are Coming Out of the Woods|website=HarperCollins.co.in|access-date=30 October 2017}}</ref> * 2018: ''ಗರ್ಲ್ಸ್ ಆರ್ ಕಮಿಂಗ್ ಔಟ್ ಆಫ್ ದಿ ವುಡ್ಸ್'' (ಕವನ), ಬ್ಲೋಡಾಕ್ಸ್ ಬುಕ್ಸ್, ಯುಕೆ; ಕಾಪರ್ ಕ್ಯಾನ್ಯನ್ ಪ್ರೆಸ್, ಯುನೈಟೆಡ್ ಸ್ಟೇಟ್ಸ್. * 2019: ''ಸಣ್ಣ ದಿನಗಳು ಮತ್ತು ರಾತ್ರಿಗಳು'' (ಬ್ಲೂಮ್ಸ್ಬರಿ) * 2021: ''ಬಾಗಿಲಲ್ಲಿರುವ ದೇವರು'' <references group="" responsive="1"></references> <nowiki> [[ವರ್ಗ:ಜೀವಂತ ವ್ಯಕ್ತಿಗಳು]] [[ವರ್ಗ:Pages with unreviewed translations]]</nowiki> ioxvn33zqqh92mhc2pw32fray7f47ax ಸದಸ್ಯರ ಚರ್ಚೆಪುಟ:Nageshanr 3 144204 1111372 2022-08-03T09:21:28Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Nageshanr}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೯:೨೧, ೩ ಆಗಸ್ಟ್ ೨೦೨೨ (UTC) 9jvv6iqr69djqm8rg2a0pj7448auawk ಸದಸ್ಯ:Pallavi K Raj/ ಒ.ವಿ.ಉಷಾ 2 144205 1111378 2022-08-03T10:25:18Z Pallavi K Raj 77250 "[[:en:Special:Redirect/revision/1069630565|O. V. Usha]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು wikitext text/x-wiki {{Infobox writer|name=ಒ.ವಿ.ಉಷಾ|image=Ov usha kollam 2019 2.jpg|imagesize=|caption=ಒ.ವಿ.ಉಷಾ ೨೦೧೬ ರರಲ್ಲಿ|pseudonym=|birth_name=|birth_date=೪ ಡಿಸೆಂಬರ್ ೧೯೪೮ [ವಯಸ್ಸು ೭೩]|birth_place=|death_date=|death_place=|occupation=ಕವಿ, ಕಾದಂಬರಿಕಾರರು|nationality=|period=|genre=|subject=|movement=|notableworks=|spouse=|partner=|children=|relatives=ಓ. ವಿ. ವಿಜಯನ್ (ಸಹೋದರ)|influences=|influenced=|awards=|signature=|website=|portaldisp=}} '''ಒ.ವಿ.ಉಷಾ''' (ಜನನ ೪ ನವೆಂಬರ್ ೧೯೪೮) <ref>{{Cite web|url=http://keralaliterature.com/old/author.php?authid=1828|title=Archived copy|archive-url=https://web.archive.org/web/20181113170030/http://keralaliterature.com/old/author.php?authid=1828|archive-date=13 November 2018|access-date=13 November 2018}}</ref> ಅವರು ಮಲಯಾಳಂ ಭಾಷೆಯ ಕವಿ ಮತ್ತು ಕಾದಂಬರಿಕಾರರು. <nowiki>''ಕೆ ಎಂ ಜಾರ್ಜ್''</nowiki>, ಉಷಾ ಅವರನ್ನು "ಆಳವಾದ ನೈತಿಕ ಕಾಳಜಿ ಮತ್ತು ತಾಂತ್ರಿಕ ಕೌಶಲ್ಯ" ಹೊಂದಿರುವ ಕವಿಯತ್ರಿ ಎಂದು ವರ್ಣಿಸಿದ್ದಾರೆ. {{Sfn|George|1992}} ಉಷಾ ಅವರು ನಾಲ್ಕು ಕವನಗಳ ಸಂಪುಟಗಳನ್ನು ಮತ್ತು ಕೆಲವು ಸಣ್ಣ ಕಥೆಗಳನ್ನು ಬರೆದಿದ್ದಾರೆ. ಹಾಗು ಕಾದಂಬರಿಗಳನ್ನು ಸಹ ರಾಚಿಸಿದರೆ. ಅವರು ವಿವಿಧ ನಿಯತಕಾಲಿಕೆಗಳಲ್ಲಿ ಲೇಖನಗಳನ್ನು ಬರೆದಿದ್ದಾರೆ. ಉಷಾ ಅವರು <nowiki>''ಮಹಾತ್ಮಾ ಗಾಂಧಿ ವಿಶ್ವವಿದ್ಯಾನಿಲಯ ಕೊಟ್ಟಾಯಂನಲ್ಲಿ'' ಪ್ರಕಟಣೆಗಳ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಅವರ, 2000 ರ೦ದು ಬಿಡುಗಡೆಯಾದ, ಮಜಾ ಎ೦ಬ ಮಲಯಾಳಂ ಚಲನಚಿತ್ರದ ಅತ್ಯುತ್ತಮ ಸಾಹಿತ್ಯಕ್ಕಾಗಿ ''ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು''</nowiki> ಗೆದ್ದಿದ್ದಾರೆ . == ಜೀವನಚರಿತ್ರೆ == [[ಚಿತ್ರ:Malayalam_Poet_O_V_Usha2.resized.JPG|link=//upload.wikimedia.org/wikipedia/commons/thumb/d/d6/Malayalam_Poet_O_V_Usha2.resized.JPG/220px-Malayalam_Poet_O_V_Usha2.resized.JPG|thumb]] ಉಷಾ ಅವರು [[ಕೇರಳ|ಕೇರಳದ]] [[ಪಾಲಘಾಟ್|ಪಾಲಕ್ಕಾಡ್]] ಬಳಿಯ ಸಣ್ಣ ಹಳ್ಳಿಯಲ್ಲಿ ತಮ್ಮ ಕುಟುಂಬದ ಕಿರಿಯ ಮಗಳಾಗಿ ಜನಿಸಿದರು. <ref name="hindu1">{{Cite news|url=http://www.hindu.com/thehindu/lf/2002/11/24/stories/2002112400620200.htm|title=A passion for the unknown|last=Ajith Kumar|first=J.|date=24 November 2002|work=[[The Hindu]]|access-date=2 February 2014|archive-url=https://web.archive.org/web/20140219084833/http://www.hindu.com/thehindu/lf/2002/11/24/stories/2002112400620200.htm|archive-date=19 February 2014}}</ref> ಅವರು ತಮ್ಮ ಬಾಲ್ಯವನ್ನು ಹೆಚ್ಚಾಗಿ ಅವರ ಸ್ಥಳೀಯ ಹಳ್ಳಿಯಲ್ಲಿ ಕಳೆದರು. ಅವರ ತಂದೆ "ಮಲಬಾರ್ ಸ್ಪೆಷಲ್ ಪೋಲಿಸ್" ನಲ್ಲಿ ಉದ್ಯೋಗದಲ್ಲಿದ್ದರು. ಅವರ ಹಿರಿಯ ಸಹೋದರರಾದ ಒ.ವಿಜಯನ್ ರವರು ಕಾದಂಬರಿಕಾರ ಮತ್ತು ಕಾರ್ಟೂನಿಸ್ಟ್ ಆಗಿದ್ದರು. <ref name="hindu1" /> ಉಷಾ ಅವರು ತಮ್ಮ ತಾಯಿಯಿಂದ ಮಲಯಾಳಂ ಸಾಹಿತ್ಯದತ್ತ ಸೆಳೆಯಲ್ಪಟ್ಟರು, ಹೀಗಾಗಿ ಚಿಕ್ಕ ವಯಸ್ಸಿನಲ್ಲೇ ಅದರ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡರು. {{Sfn|Tharu|Lalita|1993}} ಉಷಾ ಅವರು ತಮ್ಮ ೧೩ ನೇ ವಯಸ್ಸಿನಲ್ಲಿ ಕವಿತೆಗಳನ್ನು ಬರೆಯಲು ಪ್ರಾರಂಭಿಸಿದರು. <nowiki>''</nowiki>''ಮಾತೃಭೂಮಿಯ೦ಬ<nowiki>''</nowiki> ಮಲಯಾಳಂ'' ವಾರಪತ್ರಿಕೆಯಲ್ಲಿ , "ಮಕ್ಕಳ ಕಾರ್ನರ್" ಗೆ ಆಗಾಗ್ಗೆ ಕೊಡುಗೆ ನೀಡುತ್ತಿದ್ದರು. {{Sfn|Tharu|Lalita|1993}} ಅವರ ಕವಿತೆಗಳು ೧೯೭೩ ರವರೆಗೆ, ಅವರ ೨೫ ನೇ ವಯಸ್ಸಿನಲ್ಲಿ ಸಾಪ್ತಾಹಿಕದಲ್ಲಿ ನಿಯಮಿತವಾಗಿ ಪ್ರಕಟವಾಗುತ್ತಿದ್ದವು. ಅವರ ಶಾಲಾ ಶಿಕ್ಷಣದ ನಂತರ, ಅವರು [[ದೆಹಲಿ|ದೆಹಲಿಗೆ]] ತೆರಳಿ ಅವರ ಸಹೋದರಜೋತೇ ನೆಲೆಸಿದ್ದರು. ದೆಹಲಿ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದಳು. <ref name="hindu1" /> ಪದವಿಯನ್ನು ಪೂರ್ಣಗೊಳಿಸಿದ ನಂತರ, ಉಷಾ ಅವರು ಸಂಪಾದಕೀಯ ತರಬೇತಿದಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ನಂತರ ಪ್ರಕಾಶನ ಸಂಸ್ಥೆಯೊಂದರ ಮುಖ್ಯ ಸಂಪಾದಕರಾದರು. {{Sfn|Tharu|Lalita|1993}} ೧೯೭೧ ರಲ್ಲಿ, "ಇಂಕ್ವಿಲಾಬ್ ಜಿಂದಾಬಾದ್" ಶೀರ್ಷಿಕೆಯ ಅವರ ಸಣ್ಣ ಕಥೆಗಳಲ್ಲಿ ಒಂದನ್ನು ಅದೇ ಹೆಸರಿನ ಚಲನಚಿತ್ರವಾಗಿ ಮಾಡಲಾಯಿತು. <ref>{{Cite news|url=http://www.thehindu.com/todays-paper/tp-features/tp-metroplus/some-lady-bards/article1151085.ece|title=Some Lady Bards|date=3 February 2011|work=[[The Hindu]]|access-date=2 February 2014}}</ref> ಅದೇ ಚಿತ್ರದಲ್ಲಿ ಅವರು ಹಾಡನ್ನು ಸಹ ಬರೆದಿದ್ದಾರೆ ('ಆರುಡೆ ಮನಸಿಲೆ ಗಾನಮಯಿ ನಂ', ಸಂಗೀತ ಜಿ. ದೇವರಾಜನ್, ಗಾಯಕಿ ಪಿ.ಲೀಲಾ). ಬಹುಶಃ ಆಧುನಿಕ ಮಲಯಾಳಂ ಚಲನಚಿತ್ರದ ಮೊದಲ ಮಹಿಳಾ ಗೀತರಚನೆಕಾರಾರಗಿದ್ದರೆ . ೧೯೭೩ ರಿಂದ, ಅವರು ಹತ್ತು ವರ್ಷಗಳ ಕಾಲ ಹೆಚ್ಚಿನ ಕೊಡುಗೆ ನೀಡಲಿಲ್ಲ. ೧೯೮೨ ರಲ್ಲಿ, ಅವರು ಬರವಣಿಗೆಯನ್ನು ಪುನರಾರಂಭಿಸಿದರು ಮತ್ತು ಅಂದಿನಿಂದ ಆಗಾಗ್ಗೆ ಕೊಡುಗೆ ನೀಡುತ್ತಿದ್ದಾರೆ. ಅವರ ಹೆಚ್ಚಿನ ಕವನಗಳು "ಪುಸ್ತಕ ರೂಪದಲ್ಲಿ" ಪ್ರಕಟವಾಗದಿದ್ದರೂ, ಅವರ ಏಕೈಕ ಕಾದಂಬರಿ ''ಶಾಹಿದ್ ನಾಮ'' 2001 ರಲ್ಲಿ ಪ್ರಕಟವಾಯಿತು. {{Sfn|Tharu|Lalita|1993}} ಅವರು 2008 ರಲ್ಲಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ತೀರ್ಪುಗಾರರ ಸದಸ್ಯರಲ್ಲಿ ಒಬ್ಬರಾಗಿದ್ದರು ಮತ್ತು ಮಹಾತ್ಮ ಗಾಂಧಿ ವಿಶ್ವವಿದ್ಯಾಲಯಕ್ಕೆ ಸೇವೆ ಸಲ್ಲಿಸಿದರು. ಕೊಟ್ಟಾಯಂ ಅದರ ಪ್ರಕಟಣೆಗಳ ನಿರ್ದೇಶಕಾರಗಿದ್ದರು. <ref>{{Cite news|url=http://www.thehindu.com/todays-paper/tp-national/tp-kerala/film-award-jury-formed/article286128.ece|title=Film award jury formed|date=19 May 2009|work=[[The Hindu]]|access-date=2 February 2014}}</ref> <ref>{{Cite news|url=http://www.hindu.com/2010/03/22/stories/2010032258880300.htm|title=Bibliography of new books released|date=22 March 2010|work=[[The Hindu]]|access-date=2 February 2014|archive-url=https://web.archive.org/web/20100327210357/http://www.hindu.com/2010/03/22/stories/2010032258880300.htm|archive-date=27 March 2010}}</ref> == ಕೆಲಸ ಮಾಡುತ್ತದೆ == * ''ಸ್ನೇಹಗೀತೆಗಳು'' (ಕವನ) * ''ಧ್ಯಾನಂ'' (ಕವನ) * ''ಅಗ್ನಿಮಿತ್ರನ್ನೋರು ಕುರಿಪ್ಪು'' (ಕವನ) * ''ಶಾಹಿದ್ ನಾಮಾ'' (ಕಾದಂಬರಿ, 2001) * ''ನಿಲಂ ತೋಟ ಮಣ್ಣು'' (ಸಣ್ಣ ಕಥೆ) == ಪ್ರಶಸ್ತಿಗಳು == * 2000 - ''ಮಜಾಗಾಗಿ'' ಅತ್ಯುತ್ತಮ ಸಾಹಿತ್ಯಕ್ಕಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ == ಟಿಪ್ಪಣಿಗಳು == === ಉಲ್ಲೇಖಗಳು === {{Reflist}} === ಮೂಲಗಳು ===   <nowiki> [[ವರ್ಗ:ಜೀವಂತ ವ್ಯಕ್ತಿಗಳು]] [[ವರ್ಗ:೧೯೪೮ ಜನನ]] [[ವರ್ಗ:Pages with unreviewed translations]]</nowiki> 3qom5nu4v20b5w5uprts3828dt9e5vu ಸದಸ್ಯರ ಚರ್ಚೆಪುಟ:ದಿನೇಶ 3 144206 1111385 2022-08-03T10:55:50Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=ದಿನೇಶ}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೦:೫೫, ೩ ಆಗಸ್ಟ್ ೨೦೨೨ (UTC) 7ded1hi4cirqt35zru0anzg9k22521v ಸದಸ್ಯರ ಚರ್ಚೆಪುಟ:Karthikeya Baliga 3 144207 1111393 2022-08-03T11:33:44Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Karthikeya Baliga}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೧:೩೩, ೩ ಆಗಸ್ಟ್ ೨೦೨೨ (UTC) pdw04no6oowx0v9kb8stnajdxkq2sy4