ವಿಕಿಪೀಡಿಯ knwiki https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.39.0-wmf.23 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಪೀಡಿಯ ವಿಕಿಪೀಡಿಯ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡೀಯವಿಕಿ ಚರ್ಚೆ ಟೆಂಪ್ಲೇಟು ಟೆಂಪ್ಲೇಟು ಚರ್ಚೆ ಸಹಾಯ ಸಹಾಯ ಚರ್ಚೆ ವರ್ಗ ವರ್ಗ ಚರ್ಚೆ ಕರಡು ಕರಡು ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆ Gadget Gadget talk Gadget definition Gadget definition talk ಜವಾಹರ‌ಲಾಲ್ ನೆಹರು 0 1175 1113019 1102361 2022-08-07T19:52:03Z CommonsDelinker 768 Rajendra_Prasad_swears_in_Jawaharlal_Nehru_as_the_first_Prime_Minister_of_republic_India_on_January_26,1950.png ಹೆಸರಿನ ಫೈಲು Yannರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ. wikitext text/x-wiki {{Use dmy dates|date=September 2015}} {{Infobox officeholder |name = [[ಜವಾಹರ‌ಲಾಲ್ ನೆಹರು]] |office =[[ಭಾರತದ ಪ್ರಧಾನ ಮಂತ್ರಿ]] - 15 ಆಗಸ್ಟ್ 1947 -27 ಮೇ 1964 (16 ವರ್ಷ, 286 ದಿನಗಳು-ನಾಲ್ಕು ಅವಧಿಗಳು- ([[ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ]]) |honorific-prefix = ಪಂಡಿತ್ |honorific-suffix = <!-- Bharat Ratna cannot be used as a suffix --> |native_name = |native_name_lang = |image = Jnehru.jpg |caption = [[ಜವಾಹರ‌ಲಾಲ್ ನೆಹರು]] - 1947 |deputy = [[ವಲ್ಲಭಭಾಯಿ ಪಟೇಲ್]] |monarch = ಜಾರ್ಜ್ VI (26 ಜನವರಿ 1950 ರವರೆಗೆ) |predecessor = ಕಾರ್ಯನಿರ್ವಾಹಕ ಮಂಡಳಿಯ ಉಪಾಧ್ಯಕ್ಷರಾಗಿ ಸ್ವತಃ ಸ್ಥಾನ ಸ್ಥಾಪನೆ. |president = [[ರಾಜೇಂದ್ರ ಪ್ರಸಾದ್]]<br/>[[ಸರ್ವೆಪಲ್ಲಿ ರಾಧಾಕೃಷ್ಣನ್]] |successor = [[ಗುಲ್ಜಾರಿ ಲಾಲ್ ನಂದಾ]] <small>(ಹಂಗಾಮಿ)</small> |signature = Jawaharlal Nehru Signature.svg |office2 = ರಕ್ಷಣಾ ಸಚಿವ |predecessor2 = [[ವಿ. ಕೆ. ಕೃಷ್ಣ ಮೆನನ್]] |party = [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] |successor2 = ಯಶವಂತರಾವ್ ಚವಾಣ್ |birth_date = 14-11-1889 |birth_place = [[ಅಲಹಾಬಾದ್]],ಇಂದಿನ ಉತ್ತರ ಪ್ರದೇಶ, ಭಾರತ |death_date = {{Death date and age|df=yes|1964|5|27|1889|11|14}} |death_place = [[ನವದೆಹಲಿ, ]], [[ದೆಹಲಿ,]], [[ಭಾರತ]] |death_cause = ಹೃದಯಾಘಾತ |resting_place = ರಾಜ್ ಘಾಟ್ - ಶಾಂತಿವನ |spouse = ಕಮಲಾ ನೆಹರು- 1916 ರಲ್ಲಿ ವಿವಾಹ(1936-ಮರಣ) |relatives = ನೆಹರೂ-ಗಾಂಧಿ ಕುಟುಂಬ ನೋಡಿ |children = [[ಇಂದಿರಾ ಗಾಂಧಿ]] |parents = [[ಮೋತಿಲಾಲ್ ನೆಹರು|ಪಂಡಿತ್ ಮೋತಿಲಾಲ್ ನೆಹರು]]<br/>ಸ್ವರೂಪರಾಣಿ ಥುಸ್ಸು |education = ಹ್ಯಾರೊ ಶಾಲೆ |alma_mater = ಟ್ರಿನಿಟಿ ಕಾಲೇಜ್, ಕೇಂಬ್ರಿಡ್ಜ್; <br/>.ಇನ್ಸ್ ಆಫ್ ಕೋರ್ಟ್ |occupation = ಬ್ಯಾರಿಸ್ಟರ್;- ಲೇಖಕ;-ರಾಜಕಾರಣಿ |awards = [[File:Bharat Ratna Ribbon.svg|30px]] [[ಭಾರತ ರತ್ನ]] (1955) |governor_general = ದಿ ಅರ್ಲ್ ಮೌಂಟ್ಬ್ಯಾಟನ್ ಬರ್ಮಾದ ಗವರ್ನರ್ ಜನರಲ್ <br/>[[ಚಕ್ರವರ್ತಿ ರಾಜಗೋಪಾಲಾಚಾರಿ]]<br/>(26 ಜನವರಿ 1950 ರವರೆಗೆ) |term_start = 15 ಆಗಸ್ಟ್ 1947 |term_end = |term_start2 = |term_end2 = |term_start3 = |term_end3 = |predecessor3 = |successor3 = |term_start4 = |term_end4 = |predecessor4 = |successor4 = |office5 = |term_start5 = |term_end5 = |predecessor5 = |successor5 = |term_start6 = |term_end6 = |predecessor6 = |successor6 = |office7 = |term_start7 = |term_end7 = |predecessor7 = |successor7 = [[ಗುಲ್ಜಾರಿ ಲಾಲ್ ನಂದಾ]](ಹಂಗಾಮಿ):[[ಲಾಲ್ ಬಹದ್ದೂರ್ ಶಾಸ್ತ್ರಿ]] |office8 = |term_start8 = |term_end8 = }} [[ಚಿತ್ರ:Gandhi_Nehru_1929.jpg|thumb|right|250px|'ಮಹಾತ್ಮಗಾಂಧಿಯೊಂದಿಗೆ ನೆಹರು']] [[ಚಿತ್ರ:Pjn2.JPG|thumb|right|250px|'ನೆಹರು ರಾಷ್ಟ್ರಕ್ಕೆ ಸಮರ್ಪಿಸಿದ ಅಲಹಾಬಾದಿನಲ್ಲಿರುವ ನೆಹರೂ ವಂಶದ ಮನೆ']] '''ಪಂಡಿತ್ ಜವಾಹರಲಾಲ್ ನೆಹರು''' (14 ನವೆಂಬರ್ 1889 - 27 ಮೇ 1964)(([[ನವೆಂಬರ್ ೧೪]], [[೧೮೮೯]] - [[ಮೇ ೨೭]], [[೧೯೬೪]])) ಒಬ್ಬ ಸ್ವಾತಂತ್ರ್ಯ ಹೋರಾಟಗಾರರು, ಭಾರತದ ಮೊದಲ ಪ್ರಧಾನಿ ಮತ್ತು [[ಭಾರತ |ಭಾರತದ]] ಸ್ವಾತಂತ್ರ್ಯ ಮೊದಲು ಮತ್ತು ನಂತರ ರಾಜಕೀಯದಲ್ಲಿ ಕೇಂದ್ರ ವ್ಯಕ್ತಿ. ಅವರು [[ಮಹಾತ್ಮ ಗಾಂಧಿ]]ಯವರ ಮಾರ್ಗದರ್ಶನದಡಿಯಲ್ಲಿ ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಒಬ್ಬ ಶ್ರೇಷ್ಠ ನಾಯಕನಾಗಿ ಹೊರಹೊಮ್ಮಿದರು 1947ರಲ್ಲಿ [[ಭಾರತ]] ಸ್ವತಂತ್ರ ರಾಷ್ಟ್ರವಾಗಿ ಸ್ಥಾಪನೆಯಾದಂದಿನಿಂದ 1964 ರಲ್ಲಿ ಅವರ ಮರಣದವರೆಗೂ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಸಮಾಜವಾದ ತತ್ವದ, ಪ್ರಜಾಪ್ರಭುತ್ವ ಗಣರಾಜ್ಯದ ಮತ್ತು ಜಾತ್ಯತೀತತತ್ವದ ಸಾರ್ವಭೌಮ ಸ್ವತಂತ್ರ ಆಧುನಿಕ ಭಾರತದ ಶಿಲ್ಪಿ ಎಂದು ಅವರು ಪರಿಗಣಿಸಲ್ಪಟ್ಟಿದ್ದಾರೆ . ಕಾಶ್ಮೀರಿ ಪಂಡಿತ್ ಸಮುದಾಯದೊಂದಿಗಿನ ಅವರ ಮೂಲ ವಂಶದಿಂದಾಗಿ ಅವರು ಪಂಡಿತ್ ನೆಹರೂ ಎಂದು ಕರೆಯಲ್ಪಡುತ್ತಾರೆ, ಭಾರತೀಯ ಮಕ್ಕಳಲ್ಲಿ ಅವರು ಚಾಚಾ ನೆಹರು ("ಅಂಕಲ್ ನೆಹರು") ಎಂದು ಪ್ರಸಿದ್ಧರಾಗಿದ್ದರು. (ಇಂಗ್ಲಿಷ್ ವಿಬಾಗದ ಅನುವಾದ)<ref>[https://web.archive.org/web/20160305180028/http://inc.in/organization/2-Pandit%20Jawaharlal%20Nehru/profile "Indian National Congress". inc.in. Archived from the original on 5 March 2016.]</ref> <ref>[https://www.dnaindia.com/india/report-nation-pays-tribute-to-pandit-jawaharlal-nehru-on-his-124th-birth-anniversary-1918978 Nation pays tribute to Pandit Jawaharlal Nehru on his 124th birth anniversary;Updated: Nov 14, 2013,]</ref> ==ಪೀಠಿಕೆ== ====ನೆಹರುರವರ ಸಾರ್ವಜನಿಕ ಜೀವನ : ೧೮೮೯-೧೯೧೮==== *ಪಂಡಿತ್ ಜವಾಹರಲಾಲ್ ನೆಹರು ಅವರು ಪ್ರಮುಖ ನ್ಯಾಯವಾದಿ ಮತ್ತು ರಾಷ್ಟ್ರೀಯತಾವಾದಿ ರಾಜನೀತಿಜ್ಞ [[ಮೋತಿಲಾಲ್ ನೆಹರು|ಮೋತಿಲಾಲ್ ನೆಹರೂ]] ಮತ್ತು ಸ್ವರೂಪ್ ರಾಣಿ, ಅವರ ಮಗ. ನೆಹರು ಕೇಂಬ್ರಿಡ್ಜ್‍ನ ಟ್ರಿನಿಟಿ ಕಾಲೇಜ್ ಪದವೀಧರರಾಗಿದ್ದರು. [[ಇಂಗ್ಲೆಂಡ್‌]]ನಲ್ಲಿದ್ದಾಗ ನೆಹರು ಅವರು ಫೇಬಿಯನ್ ಸಾಮಾಜಿಕ ವಿಧಾನಗಳನ್ನು ಬಹುವಾಗಿ ಮೆಚ್ಚಿದ್ದರು. ಇಂಗ್ಲೆಂಡಿಲ್ಲಿ ಅವರು ಇನ್ನರ್ ಟೆಂಪಲ್ ನಲ್ಲಿ ತರಬೇತಿ ಪಡೆದು ನ್ಯಾಯವಾದಿಯಾಗಿ/ ಬ್ಯಾರಿಸ್ಟರ್’ಆಗಿ [[ಭಾರತ]]ಕ್ಕೆ ಹಿಂದಿರುಗಿದ ನಂತರ, ಅವರು ಅಲಹಾಬಾದ್ ಹೈಕೋರ್ಟ್ ನಲ್ಲಿ ಸೇರಿಕೊಂಡರು. ಮತ್ತು ರಾಷ್ಟ್ರೀಯ ರಾಜಕಾರಣದಲ್ಲಿ ಆಸಕ್ತಿಯನ್ನು ತೋರಿದರು, ತಂದೆಯೊಂದಿಗೆ ರಾಜಕೀಯದಲ್ಲಿ ಸಕ್ರಿಯರಾದರು. ಅಂತಿಮವಾಗಿ ಅವರ ಕಾನೂನು ವಿವಾದ ವಕೀಲಿ ಉದ್ಯೋಗವು ಬದಲಾಗಿ ಅವರ ಕಾರ್ಯ ರಾಷ್ರೀಯವಾದದಕಡೆ ತಿರುಗಿತು. [[೧೯೧೬]]ರ ವಸಂತ ಪಂಚಮಿಯ ದಿನದಂದು ನೆಹರು ಅವರು [[ಕಮಲಾ ಕೌಲ್‌]]ರವರನ್ನು ಮದುವೆಯಾದರು. *ಅವರ ಹದಿಹರೆಯದ ವರ್ಷಗಳಿಂದ ಬದ್ಧ ರಾಷ್ಟ್ರೀಯತಾವಾದಿಯಾಗಿದ್ದು, 1910 ರ ಕ್ರಾಂತಿಗಳ ಸಮಯದಲ್ಲಿ ಅವರು ಭಾರತೀಯ ರಾಜಕೀಯದಲ್ಲಿ ಏರುತ್ತಿರುವ ಉನ್ನತ ವ್ಯಕ್ತಿಯಾಗಿದ್ದರು. ಅವರು 1920 ರ ದಶಕದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್’ನ ಎಡಪಂಥೀಯ ಬಣಗಳ ಪ್ರಮುಖ ನಾಯಕರಾದರು ಮತ್ತು ಅಂತಿಮವಾಗಿ ಕಾಂಗ್ರೆಸ್’ನ ಸಂಪೂರ್ಣ ಮಾರ್ಗದರ್ಶಿಯಾದ ಗಾಂಧಿಯವರ ಅನುಮತಿಯೊಂದಿಗೆ ಇಡೀ ಕಾಂಗ್ರೆಸ್’ನ ನಾಯಕರಾದರು. '''ಕಾಂಗ್ರೆಸ್ ಅಧ್ಯಕ್ಷರಾಗಿ 1929 ರಲ್ಲಿ, ನೆಹರೂ ಬ್ರಿಟಿಷ್ ಆಳ್ವಿಕೆಯಿಂದ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಕರೆ ನೀಡಿದರು''' ಮತ್ತು ಕಾಂಗ್ರೆಸ್’ನ ನಿರ್ಣಾಯಕ ಬದಲಾವಣೆಯಿಂದ ಎಡಪಂಥಕ್ಕೆ ತಿರುಗಿಸಿದರು. ====1930- 1947==== [[ಚಿತ್ರ:Jawaharlal Nehru 1949.jpg|thumb|right|260px|ಜವಾಹರಲಾಲ್ ನೆಹರು]] *ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷ :[[೧೯೧೮]]-[[೧೯೩೭]] *[[೧೯೧೯]] ರಲ್ಲಿ ಮಗಳು [[ಇಂದಿರಾ ಗಾಂಧಿ|ಇಂದಿರಾ ಪ್ರಿಯದರ್ಶಿನಿ]] ಜನಿಸಿದಳು. ರಾಜಕೀಯದಲ್ಲಿ, ಮಹಾತ್ಮ ಗಾಂಧಿಯವರ ಶಿಷ್ಯನಾದ ಇವರು, ಮೊದಲ ಬಾರಿಗೆ [[೧೯೨೯]] ರಲ್ಲಿ [[ಭಾರತ ರಾಷ್ಟ್ರೀಯ ಕಾಂಗ್ರೆಸ್|ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ]] ಅಧ್ಯಕ್ಷರಾಗಿ ಉನ್ನತಿಗೇರಿದರು. ಈ ದಿನಗಳನ್ನು ಇವರು ಬಹುವಾಗಿ ಕಾರಾಗೃಹವಾಸದಲ್ಲಿದ್ದು ಪುಸ್ತಕಗಳು, ಪತ್ರಗಳನ್ನು ಬರೆಯುತ್ತಾ ಕಳೆದರು. *1930 ರ ದಶಕದಲ್ಲಿ ಭಾರತೀಯ ರಾಜಕೀಯದಲ್ಲಿ ನೆಹರೂ ಮತ್ತು ಕಾಂಗ್ರೆಸ್ ಪ್ರಮುಖ ಪತ್ರವಾಗಿತ್ತು. ಕಾಂಗ್ರೆಸ್ ನಾಯಕತ್ವದಲ್ಲಿ, 1937 ರ ಪ್ರಾಂತೀಯ ಚುನಾವಣೆಯನ್ನು ಮುನ್ನಡೆಸಿ ಹಲವಾರು ಪ್ರಾಂತ್ಯಗಳಲ್ಲಿ ಸರ್ಕಾರವನ್ನು ರಚಿಸಿದಾಗ ಅವರ “ಜಾತ್ಯತೀತ ರಾಷ್ಟ್ರ/-ದೇಶದ” ಅವರ ಕಲ್ಪನೆಯನ್ನು ಜನರು ಬೆಂಬಲಿಸುವಂತೆ ಕಂಡುಬಂತು; ಮತ್ತೊಂದೆಡೆ, ಪ್ರತ್ಯೇಕತಾವಾದಿ ಮುಸ್ಲಿಂ ಲೀಗ್ ಹೆಚ್ಚು ಕ್ಷೀನ ಬೆಂಬಲವನ್ನು ಗಳಿಸಿತು. ಆದರೆ 1942 ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳವಳಿಯ ನಂತರ ಈ ಸಾಧನೆಗಳು ತೀವ್ರವಾಗಿ ಹಿನ್ನಡೆ ಕಂಡು ರಾಜಿಯಾಗಿದ್ದವು, ಅದು ಬ್ರಿಟಿಷರು ಕಾಂಗ್ರೆಸ್ ಅನ್ನು ಒಂದು ರಾಜಕೀಯ ಸಂಘಟನೆಯಾಗಿ ಪರಿಗಣಿಸಿ ಅದನ್ನು ಪರಿಣಾಮಕಾರಿಯಾಗಿ ಬಗ್ಗುಬಡಿಯಿತು. ನೆಹರು ಅವರಿಗೆ ಸ್ವಾತಂತ್ರ್ಯಕ್ಕಾಗಿ ತಕ್ಷಣದ ಕರೆಕೊಡುವ ಮನಸ್ಸಿರಲಿಲ್ಲ, ಆದರೆ ಗಾಂಧಿಯವರ ಕರೆಗೆ ಬೆಂಲಿಸಿದರು. ಏಕೆಂದರೆ ಅವರು ಎರಡನೇ ವಿಶ್ವ ಸಮರ ಸಮಯದಲ್ಲಿ ಮಿತ್ರಪಕ್ಷದ ಯುದ್ಧದ ಚಟುವಟಿಕೆಯನ್ನು ಬೆಂಬಲಿಸಲು ಬಯಸಿದ್ದರು, ಅವರು ಹೆಚ್ಚು ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ದೀರ್ಘವಾದ ಸೆರೆವಾಸದಿಂದ ಹೊರಬಂದರು. ಅವರ ಹಳೆಯ ಕಾಂಗ್ರೆಸ್ ಸಹೋದ್ಯೋಗಿ ಮತ್ತು ಈಗ ಎದುರಾಳಿ ಮುಹಮ್ಮದ್ ಅಲಿ ಜಿನ್ನಾ ಅವರ ಮುಸ್ಲಿಂ ಲೀಗ್, ಆಗ ಭಾರತದಲ್ಲಿ ಮುಸ್ಲಿಂ ರಾಜಕೀಯವನ್ನು ಮುಸ್ಲಿಂ ರಾಜಕೀಯ ನೀತಿಯಿಂದ ಆಳಲು ಬಂದಿತು. ಅಧಿಕಾರ ಹಂಚಿಕೆಗಾಗಿ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಡುವಣ ಮಾತುಕತೆಗಳು ವಿಫಲವಾದವು ಮತ್ತು 1947 ರಲ್ಲಿ ಭಾರತದ ಸ್ವಾತಂತ್ರ್ಯ ಗಳಿಕೆಯು ಜೊತೆ ಭಾರತದ ರಕ್ತಸಿಕ್ತ ವಿಭಜನೆಗೆ ಕಾರಣವಾಯಿತು. *ನೆಹರು ಅವರನ್ನು ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿ ನೇಮಕ ಮಾಡಲು ಕಾಂಗ್ರೆಸ್’ನಿಂದ ಚುನಾಯಿತರಾದರು, ಆದರೆ ನಾಯಕತ್ವ ಪ್ರಶ್ನೆಯ ವಿಚಾರದಲ್ಲಿ ನೆಹರು ಅವರನ್ನು ರಾಜಕೀಯ ಉತ್ತರಾಧಿಕಾರಿಯಾಗಿ 1941 ರಲ್ಲಿಯೇ ಅವರ ಸ್ಥಾನಮಾನವನ್ನು ಬಗೆಹರಿಸಲಾಗಿತ್ತು. ಗಾಧಿಜಿಯವರು ತಮ್ಮ ನಂತರದ ರಾಜಕೀಯ ಉತ್ತರಾಧಿಕಾರಿಯು ನೆಹರು ಎಂದು 1941 ರಲ್ಲೇ ಒಪ್ಪಿ ಹೇಳಿಕೆ ಕೊಟ್ಟಿದ್ದರು. ====ಪ್ರಧಾನಿಯಾಗಿ 1947- 1964==== *ಭಾರತದ ಮೊಟ್ಟ ಮೊದಲ ಪ್ರಧಾನಿಯಾಗಿ [[೧೯೪೭]]-[[೧೯೬೪]] *ಪ್ರಧಾನಿಯಾಗಿ, ಅವರು ಭಾರತದ ಅವರ ದೃಷ್ಟಿಕೋನದ ರಾಷ್ಟ್ರವನ್ನು ಸಾಧಿಸಲು ಹೊರಟರು. 1950 ರಲ್ಲಿ ಭಾರತದ ಸಂವಿಧಾನವನ್ನು ಜಾರಿಗೊಳಿಸಲಾಯಿತು, ನಂತರ ಅವರು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸುಧಾರಣೆಗಳ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಿದರು. ಮುಖ್ಯವಾಗಿ, ಅವರು ಭಾರತವು ಒಂದು ವಸಾಹತು-ದೇಶದಿಂದ ಗಣರಾಜ್ಯವಾಗುದವರೆಗಿನ ರೂಪಾಂತರಕ್ಕೆ ಸಾಕ್ಷಯೂ ಕಾರಣೀಭೂತರೂ ಆದರು, ಬಹುಸಿದ್ಧಾತಗಳ ಬಹು ರಾಜಕೀಯ ಪಕ್ಷಗಳ (ಮಲ್ಟಿ-ಪಾರ್ಟಿ ಸಿಸ್ಟಮ್) ವ್ಯವಸ್ಥೆಯ ಪೋಷಣೆ ಮಾಡಿದರು.. ವಿದೇಶಿ ನೀತಿಯಲ್ಲಿ, ಅವರು ದಕ್ಷಿಣ ಏಷ್ಯಾದಲ್ಲಿ ಪ್ರಾದೇಶಿಕ ಮುಖ್ಯ ಸಂಯೊಜಕರಾಗಿ(ಹೆಗ್’ಮನ್) ಆಗಿ ಭಾರತವನ್ನು ಯೋಜಿಸಿ ಅಲಿಪ್ತ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. *ನೆಹರೂ ಅವರ ನಾಯಕತ್ವದಲ್ಲಿ, ಕಾಂಗ್ರೆಸ್ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ರಾಜಕೀಯವನ್ನು ನಿಯಂತ್ರಿಸುತ್ತಾ, 1951, 1957, ಮತ್ತು 1962 ರಲ್ಲಿ ಸತತ ಚುನಾವಣೆಯನ್ನು ಗೆದ್ದುಕೊಂಡು ಎಲ್ಲಾ ಪಕ್ಷಗಳನ್ನು ಮೀರಿಸಿದ (ಕ್ಯಾಚ್-ಆಲ್) ಪಕ್ಷವಾಗಿ ಹೊರಹೊಮ್ಮಿತು. ಅವರ ಕೊನೆಯ ವರ್ಷಗಳಲ್ಲಿ ರಾಜಕೀಯ ಸಮಸ್ಯೆಗಳ ನಡುವೆಯೂ. ಮತ್ತು 1962 ರಲ್ಲಿ ಸಿನೋ-ಇಂಡಿಯನ್ ಯುದ್ಧದ ಸಮಯದಲ್ಲಿ ನಾಯಕತ್ವದ ವೈಫಲ್ಯದಲ್ಲೂ ಅವರು ಭಾರತದ ಜನತೆಗೆ ಜನಪ್ರಿಯರಾಗಿದ್ದರು. ಭಾರತದಲ್ಲಿ ಅವರ ಜನ್ಮದಿನವನ್ನು '''“ಬಾಲ ದಿವಸ್” (ಮಕ್ಕಳ ದಿನ)''' ಎಂದು ಆಚರಿಸಲಾಗುತ್ತದೆ. *ನೆಹರೂರವರು ೧೮ ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿದ್ದರು. ಇವರು [[೧೯೬೪]]ರ [[ಮೇ ೨೭]] ರಂದು ನಿಧನರಾದರು. ಪಂಡಿತ ಜವಹರಲಾಲ್ ನೆಹರೂರವರು 1947 [[ಆಗಸ್ಟ್ ೧೪| ಆಗಸ್ಟ್ 14]] ರ ಮಧ್ಯರಾತ್ರಿ (೧೨.೨೫), ಸಂಸತ್ತನ್ನುದ್ದೇಶಿಸಿ ಮಾಡಿದ ''''ಎ ಟ್ರಿಸ್ಟ್ ವಿಥ್ ಡೆಸ್ಟಿನಿ''' ಭಾಷಣ ಪ್ರಸಿದ್ಧವಾಗಿದೆ. (It is considered to be one of the greatest speeches of the 20th century and to be a landmark oration that captures the essence of the triumphant culmination of the largely non-violent Indian independence struggle against the British Empire in India. ([[:en:Tryst with Destiny|Tryst with Destiny]])<ref>[https://www.theguardian.com/theguardian/series/greatspeeches Great speeches of the 20th century". The Guardian. 8 February 2008.]</ref> *ಅದರ ಕನ್ನಡ ಅನುವಾದ -ಆರಂಭದ ವಾಕ್ಯಗಳು: ::''"ಹಿಂದೊಮ್ಮೆ ನಾವು ವಿಧಿಗೊಂದು ಮಾತಿತ್ತಿದ್ದೆವು. (ಬಹಳ ವರ್ಷಗಳ ಹಿಂದೆ ನಾವು ಉತ್ತಮ ಭವಿಷ್ಯದ ಗುರಿಸಾಧನೆಗಾಗಿ ವಚನಬದ್ದತೆ ಹೊಂದಿದ್ದೇವೆ) ಅ ಭಾಷೆಯನ್ನು ಕೇವಲ ಸಂಪೂರ್ಣವಾಗಿಯಲ್ಲದೇಇದ್ದರೂ ಮಹತ್ತರವಾಗಿ ಕಾರ್ಯಗತಗೊಳಿಸುವ ಸಮಯ ಇಂದು ಒದಗಿದೆ. ಈ ನಡು ರಾತ್ರಿಯ ವಿಶೇಷ ಘಳಿಗೆಯಲ್ಲಿ, ಇಡೀ ವಿಶ್ವ ನಿದ್ರಿಸುತ್ತಿರುವಾಗ, ಭಾರತ ಸ್ವಾತಂತ್ರ್ಯವನ್ನು ಮೈದಳೆದು ಮೇಲೇಳಲಿದೆ. ಹಳೆತೆಲ್ಲವನ್ನೊದರಿ ಹೊಸತನಕ್ಕೆ ಕಾಲಿಡುವ ಮತ್ತು ಶತಮಾನಗಳಿಂದ ಶೋಷಿಸಲ್ಪಟ್ಟ ನಾಡಿನ ಆತ್ಮ ಧ್ವನಿದಳೆವ ಈ ಘಳಿಗೆ, ಇತಿಹಾಸದ ಅಪರೂಪದ ಮುಹೂರ್ತಗಳಲ್ಲೊಂದು. ಈ ಶುದ್ಧ ಸಮಯದಲ್ಲಿ ಭಾರತದ ಮತ್ತು ಭಾರತಾಂಬೆಯ ಸತ್ಪ್ರಜೆಗಳ ಸೇವೆಗಾಗಿ, ಹೆಚ್ಚೇನು ವಿಶ್ವದೊಳಿತಿಗಾಗಿ ನಮ್ಮದೆಲ್ಲವನ್ನು ಮುಡಿಪಿಡುವುದಾಗಿ ಮಾಡುವ ಪ್ರತಿಜ್ಞೆ ಅತೀ ಸಮರ್ಪಕವೆನಿಸುತ್ತದೆ."'' ::(Long years ago, we made a tryst with destiny, and now the time comes when we shall redeem our pledge, not wholly or in full measure, but very substantially. At the stroke of the midnight hour, when the world sleeps, India will awake to life and freedom. A moment comes, which comes but rarely in history, when we step out from the old to the new, when an age ends, and when the soul of a nation, long suppressed, finds utterance. It is fitting that at this solemn moment we take the pledge of dedication to the service of India and her people and to the still larger cause of humanity.) ==ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912)== ===ಜನನ ಮತ್ತು ಕುಟುಂಬದ ಹಿನ್ನೆಲೆ=== *ಜವಾಹರಲಾಲ್ ನೆಹರು ಬ್ರಿಟಿಷ್ ಭಾರತದ ಅಲಹಾಬಾದಿನಲ್ಲಿ 14 ನವೆಂಬರ್ 1889 ರಂದು ಜನಿಸಿದರು. ಅವರ ತಂದೆ ಮೋತಿಲಾಲ್ ನೆಹರೂ (1861-1931), ಕಾಶ್ಮೀರಿ ಪಂಡಿತ್ ಸಮುದಾಯಕ್ಕೆ ಸೇರಿದ ಸ್ವ-ನಿರ್ಮಿತ ಶ್ರೀಮಂತ ವಕೀಲರು, 1919 ಮತ್ತು 1928 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್’ನ ಅಧ್ಯಕ್ಷರಾಗಿ ಎರಡು ಬಾರಿ ಸೇವೆ ಸಲ್ಲಿಸಿದರು. ಅವರ ತಾಯಿ, ಸ್ವರೂಪ್ರಣಿ ಥುಸು (1868) -1938), ಲಾಹೋರಿನಲ್ಲಿ ನೆಲೆಗೊಂಡಿದ್ದ ಪ್ರಸಿದ್ಧ ಕಾಶ್ಮೀರಿ ಬ್ರಾಹ್ಮಣ ಕುಟುಂಬದಿಂದ ಬಂದವರು, ಮೋತಿಲಾಲ್ ಅವರ ಎರಡನೆಯ ಪತ್ನಿಯಾಗಿದ್ದರು, ಮೊದಲ ಪತ್ನಿ ಮೊದಲ ಮಗುವಿನ ಜನನ ಸಮಯದಲ್ಲಿ ಮರಣ ಹೊಂದಿದ್ದರು. ಜವಾಹರ್’ಲಾಲ್ ಮೂವರು ಮಕ್ಕಳಲ್ಲಿ ಹಿರಿಯರಾಗಿದ್ದರು, ಉಳಿದ ಇಬ್ಬರು ಬಾಲಕಿಯರು.ಹಿರಿಯ ಮಗಳು, ವಿಜಯ ಲಕ್ಷ್ಮಿ ನಂತರ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯ ಮೊದಲ ಮಹಿಳಾ ಅಧ್ಯಕ್ಷರಾದರು. ಕಿರಿಯ ಸಹೋದರಿ ಕೃಷ್ಣ ಹತೀಶಿಂಗ್ ಅವರು ಪ್ರಸಿದ್ಧ ಬರಹಗಾರರಾದರು ಮತ್ತು ಆಕೆಯು ತನ್ನ ಸಹೋದರನ ಮೇಲೆ ಹಲವಾರು ಪುಸ್ತಕಗಳನ್ನು ರಚಿಸಿದರು.<ref>Moraes 2007, p. 4.</ref><ref>Zakaria, Rafiq A Study of Nehru, Times of India Press, 1960, p. 22</ref><ref>Bonnie G. Smith; The Oxford Encyclopedia of Women in World History. Oxford University Press. 2008.</ref> ===ಬಾಲ್ಯ=== *ನೆಹರೂ ಅವರ ಬಾಲ್ಯವನ್ನು "ಆಶ್ರಯ ಮತ್ತು ಸ್ವಾಭಾವಿಕವಾದುದು" ಎಂದು ಬಣ್ಣಿಸಿದ್ದಾರೆ. ಶ್ರೀಮಂತ ಮನೆಗಳಲ್ಲಿ ಆನಂದ್ ಭವನ ಎಂಬ ಹೆಸರಿನ ಅರಮನೆಯ ಎಸ್ಟೇಟ್ ಸೇರಿದಂತೆ ಅವರು ಸವಲತ್ತುಗಳ ವಾತಾವರಣದಲ್ಲಿ ಬೆಳೆದರು. ಅವರ ತಂದೆ ಅವರು ಖಾಸಗಿ ಗವರ್ನೆಸ್ ಮತ್ತು ಬೋಧಕರಿಂದ ಮನೆಯಲ್ಲಿ ಶಿಕ್ಷಣ ಕೊಡಿಸಿದ್ದರು. ಅವರಲ್ಲಿ ಒಬ್ಬ ಬೋಧಕ ಫರ್ಡಿನ್ಯಾಂಡ್ ಟಿ. ಬ್ರೂಕ್ಸ್ ನ ಪ್ರಭಾವದ ಅಡಿಯಲ್ಲಿ, ಅವರು ವಿಜ್ಞಾನ ಮತ್ತು ತತ್ವಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದರು. ತರುವಾಯ ಅವರು ಥಿಯಾಸಾಫಿಕಲ್ ಸೊಸೈಟಿಯಲ್ಲಿ ಹದಿಮೂರನೇ ವಯಸ್ಸಿನಲ್ಲಿ ಕುಟುಂಬ ಸ್ನೇಹಿತೆ ಅನ್ನಿ ಬೆಸೆಂಟ್ ಅವರಿಂದ ಬೋಧಿಸಲ್ಪಟ್ಟರು. ಆದಾಗ್ಯೂ, ಥಿಯಾಸಾಫಿಕಲ್ ಸೊಸೈಟಿಯ ತತ್ವಶಾಸ್ತ್ರದ ಬಗೆಗಿನ ಅವರ ಆಸಕ್ತಿಯು ಶಾಶ್ವತವಾಗಿ ಉಳಿಯಲಿಲ್ಲ. ಬ್ರೂಕ್ಸ್ ತನ್ನ ಬೋಧಕನಾಗಿ ಹೊರಟು ಸ್ವಲ್ಪ ಸಮಯದ ನಂತರ ನೆಹರು ಥಿಯಾಸಾಫಿಕಲ್ ಸಮಾಜವನ್ನು ತೊರೆದನು. ಅವರು ಹೀಗೆ ಬರೆದಿದ್ದ್ದಾರೆ: "ಸುಮಾರು ಮೂರು ವರ್ಷಗಳ ಕಾಲ [ಬ್ರೂಕ್ಸ್] ನನ್ನೊಂದಿಗೆ ಇದ್ದರು ಮತ್ತು ಅನೇಕ ವಿಧಗಳಲ್ಲಿ ಅವರು ನನ್ನ ಮೆಲೆಹೆಚ್ಚು ಪ್ರಭಾವ ಬೀರಿದರು".<ref> Moraes 2007</ref> *ನೆಹರೂ ಅವರ ತತ್ವಶಾಸ್ತ್ರದ ಈ ಆಸಕ್ತಿಗಳು ಅವರನ್ನು ಬೌದ್ಧ ಮತ್ತು ಹಿಂದೂ ಧರ್ಮಗ್ರಂಥಗಳ ಅಧ್ಯಯನಕ್ಕೆ ಪ್ರೇರೇಪಿಸಿದವು. ಬಾಲ ರಾಮ್ ನಂದರ ಪ್ರಕಾರ, ಈ ಗ್ರಂಥಗಳು ನೆಹರೂರವರಿಗೆ "ಭಾರತದ [ಭಾರತದ] ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಮೊದಲ ಪರಿಚಯ ಮಾಡಿಕೊಡುವುವಾಗಿತ್ತು. [ಅವರು] ನೆಹರೂ ಅವರ [ತನ್ನ] ಬೌದ್ಧಿಕ ಶೋಧನೆಗೆ ಪ್ರಾರಂಭಿಕ ಉದ್ವೇಗವನ್ನು ಒದಗಿಸಿತು. ಇದು ನಂತರ ಅವರು ಬರೆದ ‘ದಿ ಡಿಸ್ಕವರಿ ಆಫ್ ಇಂಡಿಯಾ" ದಲ್ಲಿ ಪರಿಪಾಕವಾಗಿ ಹೊಮ್ಮಿತು.<ref>Bal Ram Nanda; The Nehrus. Oxford; University Press. 1962</ref> ===ಯೌವನ=== *ನೆಹರೂ ತನ್ನ ಯೌವನದಲ್ಲಿ ತೀವ್ರವಾದ ರಾಷ್ಟ್ರೀಯತಾವಾದಿಯಾಗಿದ್ದರು. ಎರಡನೇ ಬೋಯರ್ ಯುದ್ಧ ಮತ್ತು ರುಸ್ಸೋ-ಜಪಾನೀಸ್ ಯುದ್ಧವು ಅವರ ಭಾವನೆಗಳನ್ನು ತೀವ್ರಗೊಳಿಸಿತು. ಎರಡನೆಯದರ ಬಗ್ಗೆ ಅವರು ಹೀಗೆ ಬರೆದಿದ್ದಾರೆ, "ಜಪಾನೀಯರ ಗೆಲುವುಗಳು ನನ್ನ ಉತ್ಸಾಹಕ್ಕೆ ಸಂಚಲನೆ ನೀಡಿದೆ ... ರಾಷ್ಟ್ರೀಯತಾವಾದಿ ವಿಚಾರಗಳು ನನ್ನ ಮನಸ್ಸನ್ನು ತುಂಬಿವೆ ... ನಾನು ಭಾರತೀಯ ಸ್ವಾತಂತ್ರ್ಯ ಮತ್ತು ಯುರೋಪಿನ ಅಧೀನತೆಯಿಂದ ಏಷ್ಯಾ ಸ್ವಾತಂತ್ರ್ಯದ ಬಗ್ಗೆ ಯೋಚಿಸಿದೆ". ಅವರು 1905 ರಲ್ಲಿ ಇಂಗ್ಲೆಂಡಿನ ಪ್ರಮುಖ ಶಾಲೆಯಾದ ಹ್ಯಾರೋನಲ್ಲಿ ತಮ್ಮ ಸಾಂಸ್ಥಿಕ ಶಿಕ್ಷಣವನ್ನು ಪ್ರಾರಂಭಿಸಿದರು, ಅವರು ಜಿಎಂ ಟ್ರೆವೆಲಿಯನ್’ನ ಗರಿಬಾಲ್ಡಿ ಪುಸ್ತಕಗಳಿಂದ ಪ್ರಭಾವಿತರಾಗಿದ್ದರು, ಅವರು ಶೈಕ್ಷಣಿಕ ಅರ್ಹತೆಗಾಗಿ ಬಹುಮಾನ ಪಡೆದಿದ್ದರು. ಅವರು ಗರಿಬಾಲ್ಡಿಯನ್ನು ಕ್ರಾಂತಿಕಾರಕ ನಾಯಕ ಎಂಬ ದೃಷ್ಠಿಯಿಂದ ನೋಡಿದರು. ಅವರು ಹೀಗೆ ಬರೆದಿದ್ದಾರೆ: "[ಭಾರತ]ದ ಸ್ವಾತಂತ್ರ್ಯಕ್ಕಾಗಿ ನನ್ನ ಧೈರ್ಯದ ಹೋರಾಟ ಮತ್ತು ನನ್ನ ಮನದಲ್ಲಿ ಭಾರತದ ಮತ್ತು ಇಟಲಿಯ ವಿಚಿತ್ರವಾದ ಮಿಶ್ರಣವನ್ನು ಪಡೆಯಿತು" ಎಂದು. (ಭಾರತದಲ್ಲಿ ಇದೇ ರೀತಿಯ ಕಾರ್ಯಗಳ ಕನಸುಗಳು ಬಂದವು). <ref>Moraes 2007</ref> ===ಪದವಿ=== *ಅಕ್ಟೋಬರ್ 1907 ರಲ್ಲಿ ಕೇಂಬ್ರಿಡ್ಜ್ನ ಟ್ರಿನಿಟಿ ಕಾಲೇಜ್’ಗೆ ನೆಹರು ಸೇರಿದರು ಮತ್ತು 1910 ರಲ್ಲಿ ನೈಸರ್ಗಿಕ ವಿಜ್ಞಾನದಲ್ಲಿ ಗೌರವ (ಆನರ್ಸ್) ಪದವಿ ಪಡೆದರು. ಈ ಅವಧಿಯಲ್ಲಿ ಅವರು ರಾಜಕಾರಣ, [[ಅರ್ಥಶಾಸ್ತ್ರ]], [[ಇತಿಹಾಸ]] ಮತ್ತು [[ಸಾಹಿತ್ಯ]]ವನ್ನು ಶ್ರದ್ಧಾಪೂರ್ವಕವಾಗಿ ಅಧ್ಯಯನ ಮಾಡಿದರು. [[ಜಾರ್ಜ್ ಬರ್ನಾರ್ಡ್ ಷಾ|ಬರ್ನಾರ್ಡ್ ಷಾ]], [[ಎಚ್. ಜಿ. ವೆಲ್ಸ್|ಎಚ್.ಜಿ.ವೆಲ್ಸ್]], ಜೆ.ಎಂ. ಕೀನ್ಸ್, [[ಬರ್ಟ್ರಾನ್ಡ್ ರಸಲ್|ಬರ್ಟ್ರಾಂಡ್ ರಸ್ಸೆಲ್]], ಲೋವೆಸ್ ಡಿಕಿನ್ಸನ್ ಮತ್ತು ಮೆರೆಡಿತ್ ಟೌನ್ಸೆಂಡ್ ಅವರ ಬರಹಗಳು ಅವರ ರಾಜಕೀಯ ಮತ್ತು ಆರ್ಥಿಕ ಚಿಂತನೆಯಿಂದಾಗಿ ರೂಪಿಸಲ್ಪಟ್ಟವು. *1910 ರಲ್ಲಿ ಪದವಿಯನ್ನು ಪೂರ್ಣಗೊಳಿಸಿದ ನಂತರ, ನೆಹರು ಲಂಡನ್ನಿಗೆ ತೆರಳಿ ಇನ್ನರ್ ಟೆಂಪಲ್–ಇನ್’ನಲ್ಲಿ ಕಾನೂನು ಅಧ್ಯಯನ ಮಾಡಿದರು [15] ಈ ಸಮಯದಲ್ಲಿ, ಅವರು ಬೀಟ್ರಿಸ್ ವೆಬ್ ಸೇರಿದಂತೆ ಫ್ಯಾಬಿಯನ್ ಸೊಸೈಟಿಯ ವಿದ್ವಾಂಸರ ಅಧ್ಯಯನವನ್ನು ಮುಂದುವರೆಸಿದರು. ಅವರನ್ನು 1912 ರಲ್ಲಿ ಬಾರ್’ಗೆ (ನ್ಯಾಯವಾದಿಯಾಗಿ) ಕರೆದರು.<ref>Moraes 2007</ref> ===ಅಡ್ವೊಕೇಟ್ ಪದವಿ ಅಭ್ಯಾಸ=== *ಆಗಸ್ಟ್ 1912 ರಲ್ಲಿ [[ಭಾರತ]]ಕ್ಕೆ ಹಿಂದಿರುಗಿದ ನಂತರ, ನೆಹರು ಅಲಹಾಬಾದ್ ಹೈಕೋರ್ಟಇನಲ್ಲಿ ವಕೀಲರಾಗಿ ಸೇರಿಕೊಂಡರು ಮತ್ತು ನ್ಯಾಯವಾದಿಯಾಗಿ ನೆಲೆಸಲು ಪ್ರಯತ್ನಿಸಿದರು. ಆದರೆ, ಅವರ ತಂದೆಗಿಂತ ಭಿನ್ನವಾಗಿ, ಅವರ ವೃತ್ತಿಜೀವನದಲ್ಲಿ ಅವರು ಶ್ರದ್ಧೆಯುಳ್ಳ ಆಸಕ್ತಿಯನ್ನು ಹೊಂದಿರಲಿಲ್ಲ ಮತ್ತು ಕಾನೂನಿನ ಅಭ್ಯಾಸ ಅಥವಾ ವಕೀಲರ ಕಂಪನಿಯನ್ನು ಆನಂದಿಸಲಿಲ್ಲ. ಅವರು ಹೀಗೆ ಬರೆದಿದ್ದಾರೆ: "ವಾತಾವರಣವು ಬೌದ್ಧಿಕವಾಗಿ ಉತ್ತೇಜಿಸುವಂತಿಲ್ಲ ಮತ್ತು ಜೀವನದ ಸಂಪೂರ್ಣ ಜಡತೆಯ ರ್ಥಹೀನ ಒಂದು ಭಾವ ನನ್ನ ಮೇಲೆ ಆವರಿಸಿತು." ರಾಷ್ಟ್ರೀಯತೆಯ ರಾಜಕೀಯದಲ್ಲಿ ಅವರ ಒಳಗೊಳ್ಳುವಿಕೆಯು ಅವರ ನ್ಯಾಯವಾದಿ ಉದ್ಯೋಗವನ್ನು ಮುಂಬರುವ ವರ್ಷಗಳಲ್ಲಿ ಕ್ರಮೇಣ ಬದಲಾಯಿಸಿತು. <ref>Om Prakash Misra; Economic Thought of Gandhi and Nehru: A Comparative Analysis. M.D. Publications. 1995</ref> <ref>Sen, Z.K.C., 1964. Jawaharlal Nehru. Civilisations, pp. 25–39 Archived 13 April 2018 at the Wayback Machine</ref> {| class="wikitable" |- |[[File:Jawaharlal Nehru as a young child with his parents.png|thumb|160px| [[ಜವಾಹರಲಾಲ್ ನೆಹರು]] ಅವರ ಹೆತ್ತವರೊಂದಿಗೆ ಚಿಕ್ಕ ಮಗುವಾಗಿದ್ದಾಗ]] |[[File:Nehru at Harrow.png|thumb|160px| [[ಜವಾಹರಲಾಲ್ ನೆಹರು]] ಇಂಗ್ಲೆಂಡಿನ ಹ್ಯಾರೋ ಶಾಲೆಯಲ್ಲಿ ಕೆಡೆಟ್ ಸಮವಸ್ತ್ರದಲ್ಲಿ]] |[[File:Jawaharlal Nehru Khaki Shorts.jpg|thumb|100px| ಸೇವಾ ದಳದ (ಸ್ಕೌಟ್)ಸದಸ್ಯನಾಗಿ [[ಜವಾಹರಲಾಲ್ ನೆಹರು]]ಖಾಕಿ ಸಮವಸ್ತ್ರದಲ್ಲಿ]] |[[File:Nehru barrister.png|thumb|160px|[[ಜವಾಹರಲಾಲ್ ನೆಹರು]] ಬ್ಯಾರಿಸ್ಟರ್ -ಅಲಹಾಬಾದ್ ಹೈಕೋರ್ಟಿನಲ್ಲಿ]] |- |} ==ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947)== ===ಬ್ರಿಟನ್ನಿನಲ್ಲಿ=== *ನೆಹರೂ ಅವರು ಬ್ರಿಟನ್ನಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಮತ್ತು ವಕೀಲರಾಗಿದ್ದಾಗ ಭಾರತೀಯ ರಾಜಕಾರಣದಲ್ಲಿ ಆಸಕ್ತಿ ಹೊಂದಿದ್ದರು. <ref>[Moraes 2007, p. 37.]</ref> ===ಭಾರತಕ್ಕೆ ಮರಳಿದ ನಂತರ ಆರಂಭಿಕ ಕೊಡುಗೆ=== *1912 ರಲ್ಲಿ ಭಾರತಕ್ಕೆ ಹಿಂದಿರುಗಿದ ಕೆಲವೇ ತಿಂಗಳುಗಳಲ್ಲಿ, ಪಾಟ್ನಾದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ವಾರ್ಷಿಕ ಅಧಿವೇಶನಕ್ಕೆ ನೆಹರೂ ಹಾಜರಾಗಿದ್ದರು. ಕಾಂಗ್ರೆಸ್ 1912 ರಲ್ಲಿ ಮಧ್ಯಮವರ್ಗ ಮತ್ತು ಗಣ್ಯರ ಪಕ್ಷವಾಗಿತ್ತು ಅವರು "ಇಂಗ್ಲಿಷ್-ತಿಳಿವಳಿಕೆಯ ಉನ್ನತ-ವರ್ಗದ ವ್ಯವಹಾರ" ವನ್ನು ಅಲ್ಲಿನೋಡಿದ್ದರಿಂದ ಅವರಿಗೆ ಮುಜುಗರದ ಗೊಂದಲ ವಿಚಾರವುಂಟಾಯಿತು. ಕಾಂಗ್ರೆsಸ್ಸು ಪರಿಣಾಮಕಾರಿ ಆಗುವುದರ ಬಗ್ಗೆ ನೆಹರೂ ಅನುಮಾನಗಳನ್ನು ಹೊಂದಿದ್ದರು ಆದರೆ ದಕ್ಷಿಣ ಆಫ್ರಿಕಾದಲ್ಲಿ ಮಹಾತ್ಮಾ ಗಾಂಧಿಯವರು ನೇತೃತ್ವದ ಭಾರತೀಯ ನಾಗರಿಕ ಹಕ್ಕುಗಳ ಚಳವಳಿಯನ್ನು ಬೆಂಬಲಿಸಲು ಪಕ್ಷಕ್ಕೆ ಕೆಲಸ ಮಾಡಲು ಒಪ್ಪಿಕೊಂಡರು,. 1913 ರಲ್ಲಿ ಚಳುವಳಿಗೆ ಹಣವನ್ನು ಸಂಗ್ರಹಿಸಿದರು.ನಂತರ, ಅವರು ಬ್ರಿಟಿಷ್ ವಸಾಹತುಗಳಲ್ಲಿ ಭಾರತೀಯರು ಎದುರಿಸಿದ ಒಪ್ಪಂದಕ್ಕೆ ಒಳಗಾದ ಕಾರ್ಮಿಕರ ಮತ್ತು ಅಂತಹ ಇತರ ತಾರತಮ್ಯಗಳ ವಿರುದ್ಧ ಪ್ರಚಾರ ಮಾಡಿದರು.<ref> Ghose 1993, p. 25</ref>.<ref>Moraes 2007, p. 49.</ref><ref>Moraes 2007, p. 50.</ref><ref>In Jawaharlal Nehru's autobiography, An Autobiography (1936) p. 33.</ref> ===ವಿಶ್ವ ಸಮರ I === [[File:Jawaharlal Nehru and his family in 1918.jpg|thumb|upright=0.9|left|ನೆಹರು 1919 ರಲ್ಲಿ ಪತ್ನಿ ಕಮಲಾ ಮತ್ತು ಮಗಳು [[ಇಂದಿರಾ ಗಾಂಧಿ|ಇಂದಿರಾ]] ಅವರೊಂದಿಗೆ;]] *ವಿಶ್ವ ಸಮರ- 1 ಆರಂಭವಾದಾಗ, ಭಾರತದಲ್ಲಿ ಸಹಾನುಭೂತಿಯು ಪರ – ವಿರೋಧವಾಗಿ ವಿಭಜಿಸಲ್ಪಟ್ಟಿತು. ಬ್ರಿಟಿಷ್ ಆಡಳಿತಗಾರರು ಶತ್ರುವಿನ ಎದುರು ಅಸಾಹಯಕರಾಗಿದ್ದನ್ನು ನೋಡಿದ ವಿದ್ಯಾವಂತ ಭಾರತೀಯರು "ಹೆಚ್ಚಿನ ಮತ್ತು ಅತೀವವಾದ ವಿನೋದದ ಸಂತಸವನ್ನು ಪಡೆದರು", ಆಡಳಿತದ ಮೇಲ್ವರ್ಗದವರು ಮಿತ್ರರಾಷ್ಟ್ರಗಳೊಂದಿಗೆ ಸಹಾನುಭೂತಿಯಿಂದ ಅವರ ಪರವಾಗಿದ್ದರು. ನೆಹರು ಅವರು ಯುದ್ಧವನ್ನು ಮಿಶ್ರಿತ ಭಾವನೆಗಳೊಂದಿಗೆ ನೋಡಿದ್ದಾಗಿ ನೆಹರೂ ಒಪ್ಪಿಕೊಂಡಿದ್ದಾರೆ. "ನೆಹರೂ ಅವರ ಸಹಾನುಭೂತಿಯು ಯಾವುದೇ ದೇಶದಪರವಾಗಿದ್ದರೆ ಅದು ಫ್ರಾನ್ಸ್’ನೊಂದಿಗೆ ಮಾತ್ರಾ, ಏಕೆಂದರ ಅದು ಅವರ ಸಂಸ್ಕೃತಿಯು ಮೆಚ್ಚುಗೆಯ ಬಹಳಷ್ಟು ಅಂಸಗಳನ್ನು ಪಡೆದಿದೆ" ಎಂದು ಲೇಖಕ ಪ್ರಾಂಕ ಮೊರೆಸ್ ಹೇಳಿದ್ದಾರೆ. ಯುದ್ಧದ ಸಮಯದಲ್ಲಿ, ನೆಹರು ಸೇಂಟ್ ಜಾನ್ ಆಂಬುಲೆನ್ಸ್ಗೆ ಸ್ವಯಂ ಸೇವಕರಾಗಿಸೇರ್ಪಡೆಗೊಂಡರು ಮತ್ತು ಪ್ರಾಂತೀಯ ಕಾರ್ಯದರ್ಶಿಯಾಗಿ ಅಲಹಾಬಾದಿನಲ್ಲಿ ಸಂಘಟನೆ ಮಾಡಿದರು. ಅವರು ಭಾರತದಲ್ಲಿ ಬ್ರಿಟಿಷ್ ಸರಕಾರವು ಜಾರಿಗೊಳಿಸಿದ ಸೆನ್ಸಾರ್ಶಿಪ್ ನಿಯಮಗಳ ವಿರುದ್ಧ ಮಾತನಾಡಿದರು. <ref>[Moraes 2007, p. 53]</ref> *ಯುದ್ಧದ ವರ್ಷಗಳಲ್ಲಿ ನೆಹರೂ ಅವರ ರಾಜಕೀಯ ದೃಷ್ಟಿಕೋನವು “ತೀವ್ರಗಾಮಿ ಎಂದು ಪರಿಗಣಿಸಲ್ಪಟ್ಟ ನಾಯಕನಾಗಿ” ಹೊರಹೊಮ್ಮಿತು. ರಾಜಕೀಯ ಉಪನ್ಯಾಸದಲ್ಲಿ ಗೋಪಾಲ್ ಕೃಷ್ಣ ಗೋಖಲೆಯವರು ಪ್ರಾಮುಖ್ಯತೆ ಪಡೆದಿದ್ದರೂ ನೆಹರೂ ಅವರ ರಾಜಕೀಯ ದೃಷ್ಟಿಕೋನವು ವಿಚಾರ ಧಾರೆಯು ಗಮನಿಸಲ್ಪಟ್ಟಿತು., ಈ ಮಧ್ಯದಲ್ಲಿ ಪ್ರಾಬಲ್ಯ ಹೊಂದಿದ್ದ, ಗೋಪಾಲ್ ಕೃಷ್ಣ ಗೋಖಲೆಯವರು, ತೀವ್ರಗಾಮಿಗಳನ್ನು ಕುರಿತು "ಸ್ವಾತಂತ್ರ್ಯವನ್ನು ಯೋಚಿಸುವುದು ಹುಚ್ಚುತನ" ಎಂದು ಹೇಳಿದರು, ನೆಹರು ಮಾತನಾಡುತ್ತಾ "ಸಹಕಾರ ರಹಿತ ರಾಜಕೀಯದ ಬಗೆಗೆ ಮತ್ತು ಸರ್ಕಾರದ ಅಡಿಯಲ್ಲಿರುವ ಗೌರವಾನ್ವಿತ ಸ್ಥಾನಗಳಿಗೆ ರಾಜೀನಾಮೆ ನೀಡುವ ಅಗತ್ಯವನ್ನೂ ಮತ್ತು ಕೇವಲ ಜನರ ಪ್ರಾತಿನಿಧ್ಯದ ನಿರರ್ಥಕ ರಾಜಕೀಯವನ್ನು ಮುಂದುವರೆಸದಿರುವುದರ ವಿರುದ್ಧ ಮಾತನಡಿದರು ". ಅವರು ಬ್ರಿಟಿಷ್ ನೀತಿಗಳ ಬೆಂಬಲಕ್ಕಾಗಿ ಭಾರತೀಯ ನಾಗರಿಕ ಸೇವೆಯನ್ನು ಮುಂದುವರಿಸುವುದನ್ನು ಅಪಹಾಸ್ಯ ಮಾಡಿದರು. ಭಾರತೀಯ ನಾಗರಿಕ ಸೇವೆಯನ್ನು ಯಾರೊ ಒಬ್ಬರು ಒಮ್ಮೆ ವಿವರಿಸಿದ್ದಾರೆ- "ಅವರು ಈ ದೇಶದಲ್ಲಿ ದುರದೃಷ್ಟವಶಾತ್ ನಾವು , ಭಾರತೀಯರು ಅಲ್ಲದೆ, ನಾಗರಿಕರೂ ಅಲ್ಲದೆ ಅಥವಾ ನಿಜ ಸೇವೆ ಅಲ್ಲದೆ ಪೀಡಿತರಾಗಿದ್ದೇವೆ", ಎಂದು ಅವರು ಹೇಳಿದರು. ಮೋತಿಲಾಲ್ ನೆಹರು, ಒಬ್ಬ ಪ್ರಮುಖ ಮಧ್ಯಮಮಾರ್ಗ ಅನುಸರಿಸುವ ನಾಯಕರು, ಅವರು ಸಂವಿಧಾನಾತ್ಮಕ ಆಂದೋಲನದ ಇತಿ ಮಿತಿಗಳನ್ನು ಒಪ್ಪಿಕೊಂಡರು, ಆದರೆ ಇದಕ್ಕೆ ಯಾವುದೇ "ಪ್ರಾಯೋಗಿಕ ಪರ್ಯಾಯ" ಇಲ್ಲ ಎಂದು ತನ್ನ ಮಗನಿಗೆ ಸಲಹೆ ನೀಡಿದರು. ಆದಾಗ್ಯೂ, ರಾಷ್ಟ್ರೀಯ ಚಳುವಳಿಯ ವೇಗದಲ್ಲಿ ನೆಹರು ತೃಪ್ತಿ ಹೊಂದಲಿಲ್ಲ. ಅವರು ಭಾರತೀಯರಿಗೆ ಹೋಮ್ ರೂಲ್ ಬೇಡಿಕೆಯಿರುವ ಆಕ್ರಮಣಕಾರಿ ರಾಷ್ಟ್ರೀಯತಾವಾದಿ ಮುಖಂಡರ ಜೊತೆ ತೊಡಗಿಸಿಕೊಂಡರು.<ref>Ghose 1993 </ref> <ref> Nehru, Jawaharlal Glimpses of world history: being further letters to his daughter (Lindsay Drummond Ltd., 1949), p. 94</ref><ref>Moraes 2007, p. 56</ref>. *1915 ರಲ್ಲಿ ಗೋಖಲೆ ಮೃತಪಟ್ಟ ನಂತರ ಕಾಂಗ್ರೆಸ್ ರಾಜಕೀಯದ ಮಧ್ಯಮ-ಮಾರ್ಗದವರ ಪ್ರಭಾವವು ಕ್ಷೀಣಿಸಲು ಆರಂಭಿಸಿತು. ಅನ್ನಿ ಬೆಸೆಂಟ್ ಮತ್ತು ಬಾಲ ಗಂಗಾಧರ ತಿಲಕ್ ಮುಂತಾದ ಮಧ್ಯಮಮಾರ್ಗದ ಮುಖಂಡರು ಹೋಮ್ ರೂಲ್ ಗಾಗಿ (ಸ್ವಯಂ ಆಡಳಿತ) ರಾಷ್ಟ್ರೀಯ ಚಳವಳಿಗೆ ಕರೆ ಮಾಡಲು ಈ ಅವಕಾಶವನ್ನು ಉಪಯೋಗಿಸಿದರು. ಆದರೆ, 1915 ರಲ್ಲಿ, ಪ್ರಸ್ತಾವನೆಯನ್ನು ತಿರಸ್ಕರಿಸಲಾಯಿತು ಏಕೆಂದರೆ ಮಧ್ಯಮ ಮಾರ್ಗದವರು ಇಂತಹ ಆಮೂಲಾಗ್ರ ಬದಲಾವಣೆಯ ಕ್ರಮಕ್ಕೆ ಉತ್ಸಾಹ ತೊರಲಿಲ್ಲ.. ಆದಾಗ್ಯೂ, ಬೆಸೆಂಟ್ 1916 ರಲ್ಲಿ ಹೋಮ್ ರೂಲ್ ಅನ್ನು ಸಮರ್ಥಿಸಲು ಲೀಗ್ ಅನ್ನು ರಚಿಸಿದರು; ಮತ್ತು ತಿಲಕ್ ಅವರು ಜೈಲಿನಿಂದ ಹೊರಬಂದಾಗ, ಏಪ್ರಿಲ್ 1916 ರಲ್ಲಿ ತಮ್ಮ ಸ್ವಂತ ಲೀಗ್ ಅನ್ನು ರಚಿಸಿದರು. ನೆಹರೂ ಎರಡೂ ಲೀಗ್’ ಗಳಲ್ಲಿ ಸೇರಿಕೊಂಡರು. ಆದರೆ ವಿಶೇಷವಾಗಿ ಮೊದಲು ಆರಂಭವಾದ ಬೆಸೆಂಟರ ಪರವಾಗಿ ಕೆಲಸ ಮಾಡಿದರು. ನೆಹರು ಬೆಸೆಂಟ್ ಬಗ್ಗೆ - " ಅವರು [ಬೆಸೆಂಟ್] ನನ್ನ ಬಾಲ್ಯದಲ್ಲಿ ನನ್ನ ಮೇಲೆ ತುಂಬಾ ಶಕ್ತಿಯುತವಾದ ಪ್ರಭಾವವನ್ನು ಹೊಂದಿದ್ದರು . ನಂತರ ನಾನು ರಾಜಕೀಯ ಜೀವನಕ್ಕೆ ಪ್ರವೇಶಿಸಿದಾಗ ಅವರ ಪ್ರಭಾವ ಮುಂದುವರೆದಿದೆ" ಎಂದು ಅವರು ನಂತರ ವಿವರಿಸಿದರು. ಭಾರತೀಯ ರಾಜಕೀಯದಲ್ಲಿ ತೀವ್ರಗಾಮಿ ಬದಲಾವಣೆಯನ್ನು ತಂದ ಮತ್ತೊಂದು ಬೆಳವಣಿಗೆಯು, ಡಿಸೆಂಬರ್ 1916 ರಲ್ಲಿ ಕಾಂಗ್ರೆಸ್’ನ ವಾರ್ಷಿಕ ಸಭೆಯಲ್ಲಿ ಲಖನೌ ಒಪ್ಪಂದದೊಂದಿಗೆ ಹಿಂದೂ-ಮುಸ್ಲಿಂ ಏಕತೆಗೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಅಲಹಾಬಾದಿನಲ್ಲಿ ಈ ಒಪ್ಪಂದವನ್ನು ಸೂಚಿಸಲಾಯಿತು. ಇದು ಆನಂದ್ ಭವನದಲ್ಲಿ ನೆಹರು ನಿವಾಸದಲ್ಲಿ ನಡೆಯಿತು. ಇಬ್ಬರು ಭಾರತೀಯ ಸಮುದಾಯಗಳ ನಡುವಿನ ಹೊಂದಾಣಿಕೆಯನ್ನು ನೆಹರೂ ಸ್ವಾಗತಿಸಿದರು ಮತ್ತು ಪ್ರೋತ್ಸಾಹಿಸಿದರು.<ref> Moraes 2007, p. 55</ref>. <ref>Ghose 1993</ref> ==ಹೋಂರೂಲ್ ಚಳುವಳಿ== ===ಹೋಂರೂಲ್ ಚಳುವಳಿ (ಸ್ವಯಮಾಡಳಿತ ಚಳುವಳಿ)=== *ಹಲವಾರು ರಾಷ್ಟ್ರೀಯತಾವಾದಿ ಮುಖಂಡರು 1916 ರಲ್ಲಿ [[ಅನ್ನಿ ಬೆಸೆಂಟ್]] ನಾಯಕತ್ವದಡಿಯಲ್ಲಿ ಸ್ವಯಂ-ಆಡಳಿತಕ್ಕಾಗಿ ಬೇಡಿಕೆಯನ್ನು ಇಟ್ಟರು. ಅದು ಆಸ್ಟ್ರೇಲಿಯಾ, ಕೆನಡಾ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್ ಮತ್ತು ನ್ಯೂಫೌಂಡ್ಲ್ಯಾಂಡ್’ಗಳಂತೆ ಬ್ರಿಟಿಷ್ ಸಾಮ್ರಾಜ್ಯದೊಳಗೆ ಒಂದು ಪರಮಾಧಿಕಾರದ ಸ್ಥಿತಿಯನ್ನು ಪಡೆದುಕೊಳ್ಳಲು ಒಟ್ಟಿಗೆ ಸೇರಿದರು. ನೆಹರು ಈ ಚಳವಳಿಯಲ್ಲಿ ಸೇರಿಕೊಂಡರು ಮತ್ತು ಅದರಲ್ಲಿ ಬೆಸೆಂಟ್ ಅವರ ಹೋಮ್ ರೂಲ್ ಲೀಗ್‍ಗೆ ಕಾರ್ಯದರ್ಶಿಯಾಗುವ ಮಟ್ಟಕ್ಕೆ ಏರಿದರು. ಜೂನ್ 1917 ರಲ್ಲಿ ಬೆಸೆಂಟ್ ಅವರನ್ನು ಬಂಧಿಸಿ ಬ್ರಿಟಿಷ್ ಸರ್ಕಾರ ಗೃಹಬಂಧನದಲ್ಲಿ ಇರಿಸಿತು. ಕಾಂಗ್ರೆಸ್ ಮತ್ತು ಇತರ ಭಾರತೀಯ ಸಂಘಟನೆಗಳು ಅವರನ್ನು (ಬೆಸೆಂಟ್) ಬಂಧಮುಕ್ತ ಮಾಡದಿದ್ದಲ್ಲಿ ಪ್ರತಿಭಟನೆಗಳನ್ನು ಪ್ರಾರಂಭಿಸಲು ಬೆದರಿಕೆ ಹಾಕಿದರು. ತರುವಾಯ ತೀವ್ರವಾದ ಪ್ರತಿಭಟನೆ ಮತ್ತು ಒತ್ತಾಯದ ಕಾರಣ ಬ್ರಿಟಿಷ್ ಸರ್ಕಾರವು ಬೆಸೆಂಟ್’ ರನ್ನು ಬಿಡುಗಡೆ ಮಾಡಿತು ಮತ್ತು ಅದು ಸ್ವಲ್ಪ ಸಮಯದ ನಂತರ ಅವರಿಗೆ ಗಣನೀಯ ರಿಯಾಯಿತಿಗಳನ್ನು ನೀಡಬೇಕಾಯಿತು.<ref> Moraes 2007, p. 55.</ref> ===ಅಸಹಕಾರ ಚಳುವಳಿ=== *1920 ರಲ್ಲಿ ಅಸಹಕಾರ ಚಳವಳಿಯ ಆರಂಭದಲ್ಲಿ ನೆಹರು ಅವರು ಮೊದಲ ಬಾರಿಗೆ ರಾಷ್ಟ್ರೀಯ ರಾಜಕೀಯ ವಿಚಾರದಲ್ಲಿ ದೊಡ್ಡ ಮಟ್ಟದಲ್ಲಿ ತೊಡಗಿಗೊಂಡರು. ಯುನೈಟೆಡ್ ಪ್ರಾಂತ್ಯಗಳಲ್ಲಿ (ಈಗ ಉತ್ತರ ಪ್ರದೇಶ) ಚಳವಳಿಯನ್ನು ಅವರು ಮುನ್ನಡೆಸಿದರು. 1921 ರಲ್ಲಿ ನೆಹರು ಅವರನ್ನು ಸರ್ಕಾರಿ-ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಬಂಧಿಸಲಾಯಿತು ಮತ್ತು ಕೆಲವು ತಿಂಗಳುಗಳ ನಂತರ ಬಿಡುಗಡೆ ಮಾಡಲಾಯಿತು. ಚೌರಿ ಚೌರಾ ಘಟನೆಯ ನಂತರ ಅಸಹಕಾರ ಚಳವಳಿಯನ್ನು ನಿಲ್ಲಿಸಿದ ನಂತರ, ಕಾಂಗ್ರೆಸ್‍ಸಿನೊಳಗೆ ರೂಪುಗೊಂಡ ಭಿನ್ನಾಭಿಪ್ರಾಯ-ಬಿರುಕುಗಳಲ್ಲಿ, ನೆಹರು ಗಾಂಧಿಗೆ ನಿಷ್ಠಾವಂತರಾಗಿದ್ದರು. ಅವರ ತಂದೆ ಮೋತಿಲಾಲ್ ನೆಹರೂ ಮತ್ತು ಸಿ.ಆರ್.ದಾಸರಿಂದ ರೂಪುಗೊಂಡ ಸ್ವರಾಜ್ ಪಕ್ಷದೊಂದಿಗೆ ನೆಹರು ಸೇರಲಿಲ್ಲ. [29] [30] ===ಭಾರತೀಯ ಸ್ವಾತಂತ್ರ್ಯಕ್ಕಾಗಿ ಅಂತರರಾಷ್ಟ್ರೀಕರಣದ ಹೋರಾಟ=== [[File:Nehru and Indira.png|thumb|ನೆಹರು ಮತ್ತು ಅವರ ಮಗಳು ಇಂದಿರಾ ಬ್ರಿಟನ್ನಿನ ಲ್ಲಿ, - 1930 ರ ದಶಕ]] *ಭಾರತದ ಸ್ವಾತಂತ್ರ್ಯ ಹೋರಾಟದ ಅಂತರರಾಷ್ಟ್ರೀಯ ದೃಷ್ಟಿಕೋನವನ್ನು ಅಭಿವೃದ್ಧಿಪಡಿಸುವಲ್ಲಿ ನೆಹರು ಪ್ರಮುಖ ಪಾತ್ರ ವಹಿಸಿದರು. ಅವರು ಭಾರತಕ್ಕೆ ವಿದೇಶಿ ಮೈತ್ರಿಕೂಟಗಳನ್ನು ಕೋರಿದರು ಮತ್ತು ಪ್ರಪಂಚದಾದ್ಯಂತ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕಾಗಿ ನೆಡೆದ ಚಳುವಳಿಗಳೊಂದಿಗೆ ಸಂಪರ್ಕ ಕಲ್ಪಿಸಿದರು. 1927 ರಲ್ಲಿ ಬೆಲ್ಜಿಯಂನಲ್ಲಿ ಬ್ರಸೆಲ್ಸ್’ನಲ್ಲಿ ರಾಷ್ಟ್ರೀಯತೆಯನ್ನು ದಬ್ಬಾಳಿಕೆಗೆಒಳಗಾದ ಕಾಂಗ್ರೆಸ್’(ಸಮ್ಮೇಳನಕ್ಕೆ) ಗೆ ಹಾಜರಾಗಲು ಭಾರತದ ಕಾಂಗ್ರೆಸ್’ಗೆ ಆಹ್ವಾನ ನೀಡಲಾಯಿತು. ಸಾಮ್ರಾಜ್ಯಶಾಹಿ ವಿರುದ್ಧ ಸಾಮಾನ್ಯ ಹೋರಾಟವನ್ನು ಸಂಘಟಿಸಲು ಮತ್ತು ಯೋಜಿಸಲು ಸಭೆಯನ್ನು ಕರೆಯಲಾಯಿತು. ನೆಹರು ಭಾರತವನ್ನು ಪ್ರತಿನಿಧಿಸಿದರು ಮತ್ತು ಈ ಸಭೆಯಲ್ಲಿ ಜನಿಸಿದ ಇಂಪೀರಿಯಲ್’- ವಾದದ ವಿರುದ್ಧ ಲೀಗ್’ನ ಕಾರ್ಯನಿರ್ವಾಹಕ ಕೌನ್ಸಿಲ್ಲಿಗೆ ಆಯ್ಕೆಯಾದರು.<ref> Moraes 2007, p. 115.</ref> *ಹೆಚ್ಚೂ ಕಮ್ಮಿ, ಜಗತ್ತಿನಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತ, ಸ್ವಾತಂತ್ರ್ಯಕ್ಕಾಗಿ ಸಾಮ್ರಾಜ್ಯದ ವಿವಿಧ ವಸಾಹತುಗಳು ಮತ್ತು ಅವುಗಳ ಪ್ರಾಬಲ್ಯಗಳ ವಿರುದ್ಧ ಹೋರಾಟ, ಬಹು-ರಾಷ್ಟ್ರೀಯ ಪ್ರಯತ್ನ, ಇವುಗಳನ್ನು ನೆಹರು ಕಂಡರು; ಆದಾಗ್ಯೂ, ಈ ವಿಷಯದ ಬಗ್ಗೆ ಅವರ ಕೆಲವು ಹೇಳಿಕೆಗಳು, ಹಿಟ್ಲರನ ಉದಯ ಮತ್ತು ಅವರ ಸಮರ್ಥನೆಯ ಉದ್ದೇಶಗಳೊಂದಿಗೆ ಜಟಿಲತೆಯಿಂದ ಕೂಡಿದೆ ಎಂದು ವ್ಯಾಖ್ಯಾನಿಸಲ್ಪಟ್ಟಿವೆ. ಈ ಆರೋಪಗಳ ಮುಖಾಂತರ ನೆಹರು, " ನಾವು ಪ್ಯಾಲೆಸ್ಟೈನಿನಲ್ಲಿನ ಅರಬ್ಬರ ರಾಷ್ಟ್ರೀಯ ಚಳವಳಿಯ ಬಗ್ಗೆ ಸಹಾನುಭೂತಿ ಹೊಂದಿದ್ದೇವೆ ಏಕೆಂದರೆ ಅದು ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ನಿರ್ದೇಶಿಸಲ್ಪಟ್ಟಿತ್ತು. ಪ್ಯಾಲೆಸ್ಟೈನ್ ಬಗೆಗೆ ನಮ್ಮ ಸಹಾನುಭೂತಿ ಹಿಟ್ಲರನ ಹಿತಾಸಕ್ತಿಗಳಿಗೆ ಸರಿಹೊಂದುವ ಸಂಗತಿಯಿಂದ ನಮ್ಮ ಆ ಚಳುವಳಿಯ ಬಗ್ಗೆ ಸಹಾನುಭೂತಿಯನ್ನು ದುರ್ಬಲಗೊಳಿಸಲಾಗದು". <ref>J.Roland, Joan G. (June 2, 1998). The Jewish Communities of India: Identity in a Colonial Era (Second ed.). Routledge. p. 193</ref> ===1930 ರ ಮಧ್ಯಕಾಲ=== *1930 ರ ದಶಕದ ಮಧ್ಯಭಾಗದಲ್ಲಿ, ನೆಹರು [[ಯುರೋಪ್‍ನಲ್ಲಿನ ಬೆಳವಣಿಗೆಗಳ ಬಗ್ಗೆ ಬಹಳ ಕಾಳಜಿಯನ್ನು ಹೊಂದಿದ್ದರು, ಅದು ಮತ್ತೊಂದು ವಿಶ್ವ ಯುದ್ಧದ ಕಡೆಗೆ ತಿರುಗುತ್ತಿತ್ತು. ಅವರು 1936 ರ ಆರಂಭದಲ್ಲಿ ಯೂರೋಪಿನಲ್ಲಿದ್ದರು. ಸ್ವಿಜರ್ಲ್ಯಾಂಡ್ನಲ್ಲಿನ ಸ್ಯಾನಿಟೇರಿಯಮ್ನಲ್ಲಿ ಅವರು ಕೆಲವೇ ದಿನಗಳಲ್ಲಿ ಸಾಯುವ ಸ್ಥಿತಿಯಲ್ಲದ್ದ, ಅವರ ಅನಾರೋಗ್ಯದ ಪತ್ನಿಯನ್ನು ಭೇಟಿ ಮಾಡಿದರು. ಈ ಸಮಯದಲ್ಲೂ ಸಹ, ಯುದ್ಧದ ಸಂದರ್ಭದಲ್ಲಿ, ಭಾರತವು ಪ್ರಜಾಪ್ರಭುತ್ವಗಳ ಜೊತೆಯಲ್ಲಿರುವುದಾಗಿಯೂ, ಆದರೂ ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್’ನ ಜೊತೆ ಸ್ವತಂತ್ರ ರಾಷ್ಟ್ರವಾಗಿ ಭಾರತವು ಮಾತ್ರ ಹೋರಾಟ ನಡೆಸಬಹುದೆಂದು ಅವರು ಒತ್ತಾಯಿಸಿದರು <ref>[https://books.google.co.in/booksid=ISFBJarYX7YC&pg=PA108&lpg=PA108#v=onepage&q&f=false Students' Britannica India, Volumes 1-5]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ===ಸುಭಾಷ್ ಚಂದ್ರ ಬೋಸ್ ಅವರಿಂದ ದೂರವಾದುದು=== *ನೆಹರೂ [[ಸುಭಾಷ್ ಚಂದ್ರ ಬೋಸ್]] ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದರು. ಜಗತ್ತಿನಾದ್ಯಂತ ಸ್ವತಂತ್ರ ರಾಷ್ಟ್ರಗಳ ಸರಕಾರಗಳೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿದರು. ಆದಾಗ್ಯೂ, 1930 ರ ದಶಕದ ಅಂತ್ಯದಲ್ಲಿ ಪರಸ್ಪರ ದೂರವಾದರು., ಬೋಸರು ಬ್ರಿಟಿಷರನ್ನು ಭಾರತದ ಹೊರಗೆ ಹಾಕುವಲ್ಲಿ ಫ್ಯಾಸಿಸ್ಟರ (ಜರ್ಮನಿಯ ಹಿಟ್ಲರನ ಏಕ ಪಕ್ಷೀಯ ಆಡಳಿತ) ಸಹಾಯ ಪಡೆಯಲು ಒಪ್ಪಿಕೊಂಡಾಗ ನೆಹರೂ ಸುಭಾಷ್’ರಿಂದ ದೂರವಾದರು. ಅದೇ ಸಮಯದಲ್ಲಿ, ಸ್ಪ್ಯಾನಿಷ್ ಅಂತರ್ಯುದ್ಧದಲ್ಲಿ ಫ್ರಾನ್ಸಿಸ್ಕೊ ಫ್ರಾಂಕೊ ಅವರ ಪಡೆಗಳ ವಿರುದ್ಧ ಹೋರಾಡಿದ ರಿಪಬ್ಲಿಕನ್ನರನ್ನು ನೆಹರೂ ಬೆಂಬಲಿಸಿದರು. ನೆಹರು ಅವರ ಸಹಾಯಕ ವಿ. ಕೆ. ಕೃಷ್ಣ ಮೆನನ್ ಅವರೊಂದಿಗೆ ಸ್ಪೇನಿಗೆ ಭೇಟಿ ನೀಡಿದರು ಮತ್ತು ರಿಪಬ್ಲಿಕನ್ ಪಕ್ಷದ ಬೆಂಬಲವನ್ನು ಘೋಷಿಸಿದರು., ಮುಸೊಲಿನಿ ನೆಹರೂ ಅವರನ್ನು ಭೇಟಿಯಾಗಲು ತನ್ನ ಆಸೆಯನ್ನು ವ್ಯಕ್ತಪಡಿಸಿದನು; .ಆದರೆ ನಂತರ ಇಟಲಿಯ ಸರ್ವಾಧಿಕಾರಿಯಾದ ಬೆನಿಟೊ ಅವರನ್ನು ಭೇಟಿಯಾಗಲು ನೆಹರೂ ನಿರಾಕರಿಸಿದರು. <ref>Moraes 2007, p.77. 266.</ref> ===ರಿಪಬ್ಲಿಕನ್ ಸಿದ್ಧಾಂತ=== *ಭಾರತೀಯ ರಾಜಕುಮಾರರು ಆಳಿದ ರಾಜ್ಯಗಳಲ್ಲಿನ ಜನರ ನೋವುಗಳನ್ನು ಅರಿತುಕೊಳ್ಳುವ ಮೊದಲ ರಾಷ್ಟ್ರೀಯ ನಾಯಕರಲ್ಲಿ ನೆಹರು ಒಬ್ಬರಾಗಿದ್ದರು. ಭ್ರಷ್ಟ ಮಹಾಮಂತ್ರಿಗಳ ವಿರುದ್ಧ ಸಿಖ್ಖರು ನಡೆಸುತ್ತಿದ್ದ ಹೋರಾಟವನ್ನು ನೋಡಲು ಅವರು ಅಲ್ಲಿಗೆ ಹೋದಾಗ, ನಭಾ ಎಂಬ ರಾಜನ ಆಜ್ಞೆಯಿಂದ ಅವರು ಜೈಲು ಶಿಕ್ಷೆ ಅನುಭವಿಸಿದರು. ರಾಷ್ಟ್ರೀಯತಾವಾದಿ ಚಳವಳಿಯು ನೇರವಾಗಿ ಬ್ರಿಟಿಷ್ ಆಳ್ವಿಕೆಯ ಅಡಿಯಲ್ಲಿರುಚ ಪ್ರದೇಶಗಳಿಗೆ ಸೀಮಿತವಾಗಿತ್ತು. ಸ್ವಾತಂತ್ರ್ಯಕ್ಕಾಗಿ ರಾಷ್ಟ್ರೀಯತಾವಾದಿ ಚಳವಳಿಯ ಭಾಗವಾಗಿ ರಾಜರ ರಾಜ್ಯಗಳಲ್ಲಿ ಜನರು ಹೋರಾಟ ಮಾಡಲು ಅವರು ಸಹಾಯ ಮಾಡಿದರು. 1927 ರಲ್ಲಿ “ಆಲ್ ಇಂಡಿಯಾ ಸ್ಟೇಟ್ಸ್ ಪೀಪಲ್ಸ್ ಕಾನ್ಫರೆನ್ಸ್” (ರಾಜರ ಆಳ್ವಿಕೆಯ ಜನರ ಸಮ್ಮೇಳನ) ರಚನೆಯಾಯಿತು. ಹಲವು ವರ್ಷಗಳ ಕಾಲ ರಾಜ ಸಂಸ್ಥಾನದ ಜನರಿಗೆ ನೆರವಾಗಿದ್ದ ನೆಹರು ಅವರು 1935 ರಲ್ಲಿ ನಡೆದ ಸಮಾವೇಶದ ಅಧ್ಯಕ್ಷರಾದರು. *ಅವರು ರಾಜಕೀಯ ಶ್ರೇಣಿಯಕ್ರಮದಿಂದ ಸದಸ್ಯತ್ವ ಪಡೆಯಲು ಅದರ ಶ್ರೇಣಿಯನ್ನು ತೆರೆದರು. ಭಾರತದ ರಾಜಕೀಯ ಏಕೀಕರಣದ ಸಂದರ್ಭದಲ್ಲಿ ಈ ಸಂಸ್ಥೆಯು ಪ್ರಮುಖ ಪಾತ್ರ ವಹಿಸುತ್ತದೆ, ಭಾರತೀಯ ನಾಯಕರಿಗೆ ಸಹಾಯ ಮಾಡುತ್ತದೆ ಎಂಬ ಉದ್ದೇಶವಿತ್ತು. *''' [[ಭಾರತ]]ದ ವರ್ಣರಂಜಿತ ರಾಜಕೀಯ ನಾಯಕರಾದ [[ವಲ್ಲಭಭಾಯ್ ಪಟೇಲ್]] ಮತ್ತು ವಿ. ಪಿ. ಮೆನನ್’ರಿಗೆ, "ರಾಜರ ಆಳ್ವಿಕೆಯ ಜನರ ಸಮ್ಮೇ ಳನ"ದ ಅದ್ಯಕ್ಷರಾದ ನೆಹರು ಅವರು ರಾಜಪ್ರಭುತ್ವ ರಾಜ್ಯಗಳನ್ನು ಭಾರತದೊಳಗೆ ಸಂಯೋಜಿಸುವ ಕಾರ್ಯವನ್ನು ನಿಯೋಜಿಸಿದರು (1935). ನೂರಾರು ರಾಜರುಗಳೊಂದಿಗೆ ಮಾತುಕತೆ ನಡೆಸಿ ಭಾರತದ ರಾಜಕೀಯ ಏಕೀಕರಣವನ್ನು ಸಾಧಿಸಲು ಇವರು ಪ್ರಮುಖ ಪಾತ್ರವಹಿಸಬಲ್ಲರು ಎಂದು ಅವರು ನಂಬಿದ್ದರು.''' (ವಿ.ಪಿ.ಮೆನನ್, ನಂತರ ಪಟೇಲರ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಬ್ರಿಟಿಷರಿಂದ ಭಾರತ ವರ್ಗಾವಣೆಯ ಮತ್ತು ವಿಭಜನೆಯ ನೀತಿನಿಯಮಗಳ ಪತ್ರವನ್ನು ಸಿದ್ಧಪಡಿಸಿದರು.)<ref>https://books.google.co.in/books?id=9-{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} Patel: Political Ideas and Policies;edited by Shakti Sinha, Himanshu Roy</ref><ref>"Jawaharlal Nehru – a chronological account". Archived from the original on 4 June 2012. Retrieved 23 June 2012.</ref><ref>https://www.indiatoday.in/magazine/cover-story/story/20030818-56-events-that-changed-india-dissolution-of-princely-states-in-1950-791861-2003-08-18 56 events that changed India: Dissolution of princely states in 1950</ref> ===ರಾಜರ ಆಡಳಿತದ ರಾಜ್ಯಗಳ ಸಮಸ್ಯೆಗಳು=== *1946 ರ ಜುಲೈನಲ್ಲಿ ಸ್ವತಂತ್ರ ಭಾರತದ ಸೈನ್ಯದ ವಿರುದ್ಧ ನಿಲ್ಲಬಲ್ಲ ಯಾವುದೇ ರಾಜಪ್ರಭುತ್ವದ ರಾಜ್ಯವು ತನ್ನ (ಬಲಿಷ್ಠ) ಸೈನ್ಯವನ್ನು ಹೊಂದಿಲ್ಲವೆಂದು ನೆಹರು ಗಮನಸೆಳೆದಿದ್ದಾರೆ. ಸ್ವತಂತ್ರ ಭಾರತವು “ರಾಜರ ದೈವಿಕ ಹಕ್ಕು” ನೀತಿನ್ನು ಒಪ್ಪುವುದಿಲ್ಲವೆಂದು 1947 ರ ಜನವರಿಯಲ್ಲಿ ಅವರು ಹೇಳಿದರು, ಮತ್ತು ಮೇ 1947 ರಲ್ಲಿ, “ಸಂವಿಧಾನ ಸಭೆಯೊಂದನ್ನು ಸೇರಲು ನಿರಾಕರಿಸಿದ ಯಾವುದೇ ರಾಜಪ್ರಭುತ್ವದ ರಾಜ್ಯವನ್ನು ಶತ್ರು ರಾಜ್ಯವೆಂದು ಪರಿಗಣಿಸಲಾಗುತ್ತದೆ”, ಎಂದರು. '''ಭಾರತದ ಸಂವಿಧಾನದ ಕರಡು ತಯಾರಿಸುವಾಗ, ಆ ಸಮಯದಲ್ಲಿನ ಅನೇಕ ಭಾರತೀಯ ಮುಖಂಡರು (ನೆಹರೂ ಹೊರತುಪಡಿಸಿ) ಪ್ರತಿ ರಾಜ ಸಂಸ್ಥಾನವು ಅಥವಾ ಒಡಂಬಡಿಕೆಯ ರಾಜ್ಯವು “ಫೆಡರಲ್ ರಾಜ್ಯವಾಗಿ” ಸ್ವತಂತ್ರವಾಗಿರಲು ಅನುವು ಮಾಡಿಕೊಡಬೇಕು ಎಂಬ ನೀತಿಯ ಪರವಾಗಿದ್ದರು, ಇದು ಮೂಲತಃ ಭಾರತ ಸರ್ಕಾರ ಕಾಯಿದೆ (1935) ರ ಅನುಸಾರವಾಗಿತ್ತು. ಆದರೆ ಸಂವಿಧಾನದ ಕರಡು ರಚನೆಯು ಪ್ರಗತಿಯಾದಾಗ ಮತ್ತು ಗಣರಾಜ್ಯ ರಚಿಸುವ ಕಲ್ಪನೆಯು ನಿರ್ದಿಷ್ಠ ಆಕಾರವನ್ನು ತೆಗೆದುಕೊಂಡಿತು ಅದು ನೆಹರು ಪ್ರಯತ್ನದ ಕಾರಣ, ಎಲ್ಲಾ ರಾಜರ ರಾಜ್ಯಗಳು / ಒಡಂಬಡಿಕೆಯ ರಾಜ್ಯಗಳು ಭಾರತೀಯ ಗಣರಾಜ್ಯದೊಂದಿಗೆ ವಿಲೀನಗೊಳ್ಳುತ್ತವೆ ಎಂದು ನಿರ್ಧರಿಸಲಾಯಿತು.''' ನೆಹರೂ ಅವರ ಪುತ್ರಿ ಇಂದಿರಾ ಗಾಂಧಿಯವರು 1969 ರಲ್ಲಿ ರಾಷ್ಟ್ರಪತಿ ಆದೇಶ ಹೊರಡಿಸಿ ಎಲ್ಲಾ ರಾಜ್ಯದ ರಾಜರ ರಾಜತ್ವದ ಅಧಿಕಾರವನ್ನು ರದ್ದುಗೊಳಿಸಿದರು. ಆದರೆ ಇದು ಭಾರತದ ಸುಪ್ರೀಂ ಕೋರ್ಟಿನಿಂದ ತಿರಸ್ಕರಿಸಲ್ಪಟ್ಟಿತು. ಅಂತಿಮವಾಗಿ, ಸಂವಿಧಾನದ 26 ನೇ ತಿದ್ದುಪಡಿಯಿಂದ ಸರ್ಕಾರವು ಭಾರತದ ರಾಜಪ್ರಭುತ್ವದ ರಾಜ್ಯಗಳನ್ನು ರದ್ದುಪಡಿಸುವಲ್ಲಿ ಯಶಸ್ವಿಯಾಯಿತು. ನೆಹರು ಪ್ರಾರಂಭಿಸಿದ, ಈ ಸಂಸ್ಥಾನಗಳನ್ನು ಭಾರತದ ಪ್ರಜಾಪ್ರಭುತ್ದ ಆಡಳಿತದೊಳಗೆ ತರುವ ಪ್ರಕ್ರಿಯೆಯು' 1971 ರ ಅಂತ್ಯದ ವೇಳೆಗೆ ಅವರ ಮಗಳಿಂದ ಪೂರ್ಣಗೊಂಡಿತು. <ref>Lumby, E.W.R. (1954), The Transfer of Power in India, 1945–1947, London: George Allen and Unwin p. 228</ref><ref>https://books.google.co.in/books?id=VWJ2DwAAQBAJ&pg=PT170&lpg=PT170</ref> <ref>[https://www.indiatoday.in/magazine/cover-story/story/20030818-56-events-that-changed-india-dissolution-of-princely-states-in-1950-791861-2003-08-18" 56 events that changed India: Dissolution of princely states in 1950"]</ref> ===1929ರ ಸ್ವಾತಂತ್ರ್ಯದ ಘೋಷಣೆ=== *ಬ್ರಿಟಿಷ್ ಸಾಮ್ರಾಜ್ಯದೊಂದಿಗೆ ಎಲ್ಲ ಸಂಬಂಧಗಳಿಂದ ಸಂಪೂರ್ಣ ಮತ್ತು ಸ್ಪಷ್ಟವಾದ ವಿದಾಯವನ್ನು (ಬಿಡುಗಡೆ) ಹೊಂದಲು ಕಾಂಗ್ರೆಸ್ ಪಕ್ಷವು ನಿರ್ಧರಿಸಬೇಕು ಎಂದು ಒತ್ತಾಯಿಸಿದ ಮೊದಲ ನಾಯಕರಲ್ಲಿ ನೆಹರು ಕೂಡ ಒಬ್ಬರಾಗಿದ್ದರು. ಸ್ವಾತಂತ್ರ್ಯಕ್ಕಾಗಿ ಅವರ ನಿರ್ಣಯವನ್ನು 1927 ರಲ್ಲಿ ಕಾಂಗ್ರೆಸ್’ನ ಮದ್ರಾಸ್ ಅಧಿವೇಶನದಲ್ಲಿ ಗಾಂಧೀಜಿಯವರ ಟೀಕೆಯ ಹೊರತಾಗಿಯೂ ಅಂಗೀಕರಿಸಲಾಯಿತು (ಪೂರ್ಣ ಸ್ವರಾಜ್ಯ ಬೇಡಿಕೆಯ ಘೋಷಣೆಗೆ ಇನ್ನೂ ಕಾಲ ಪಕ್ವವಾಗಿಲ್ಲ ಎಂಬುದು ಗಾಂದೀಜಿಯವರ ಅಭಿಪ್ರಾಯವಾಗಿತ್ತು). '''ಆ ಸಮಯದಲ್ಲಿ ನೆಹರು ಅವರು ಪೂರ್ಣ ಸ್ವಾತಂತ್ರದ ಬಗ್ಗೆ ಒತ್ತಡ ಹಾಕಲು ಕಾಂಗ್ರೆಸ್ಸಿನ ಒಳಗಿನ ಒಂದು ಒತ್ತಡದ ಗುಂಪನ್ನು ರಚಿಸಿದರು. ಅದು “ಸ್ವಾತಂತ್ರ್ಯಕ್ಕಾಗಿ ಇಂಡಿಯಾ ಲೀಗ್” ಎಂಬ ಎಂಬ ಕೂಟ.''' <ref>Dutt, R.C. (1981). Socialism of Jawaharlal Nehru. New Delhi: Shakti Malik, Abhinav Publications. pp. 54–55.</ref> [47] [48] *1928 ರಲ್ಲಿ, ಗಾಂಧೀಜಿಯವರು ನೆಹರು ಅವರ ಬೇಡಿಕೆಗಳಿಗೆ ಒಪ್ಪಿಕೊಂಡರು ಮತ್ತು ಬ್ರಿಟಿಷರಿಗೆ ಎರಡು ವರ್ಷಗಳಲ್ಲಿ ಭಾರತಕ್ಕೆ ಡೊಮಿನಿಯನ್ ಅಧಿಕಾರ ಸ್ಥಾನಮಾನ ನೀಡಲು ಕರೆಕೊಡುವ ನಿರ್ಣಯವನ್ನು ಪ್ರಸ್ತಾವಿಸಿದರು. ಗಡುವು ಪೂರೈಸಲು ಬ್ರಿಟಿಷರು ವಿಫಲವಾದರೆ, ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಲು ಕಾಂಗ್ರೆಸ್ ಎಲ್ಲಾ ಭಾರತೀಯರಿಗೆ ಕರೆನೀಡುತ್ತದೆ ಎಂಬುದಕ್ಕೆ ನೆಹರು ಒಪ್ಪ್ಪಿದರು. ಆದರೆ ಬ್ರಿಟಿಷರಿಗೆ ನೀಡಿದ ಎರಡು ವರುಷದ ಸಮಯವನ್ನು ವಿರೋಧಿಸಿದ ನಾಯಕರಲ್ಲಿ ನೆಹರೂ ಒಬ್ಬರಾಗಿದ್ದರು - ಅವರು ಬ್ರಿಟಿಷರಿಂದ ತಕ್ಷಣದ ಕ್ರಮಗಳನ್ನು ಒತ್ತಾಯಿಸಲು ಗಾಂಧಜಿಯನ್ನು ಒತ್ತಾಯಿಸಿದರು. ಗಾಂಧಿಯವರು ಎರಡು ವರ್ಷಗಳಿಂದ ಒಂದು ಅವಧಿಗೆ ಸಮಯವನ್ನು ಕಡಿಮೆ ಮಾಡಿ ಮತ್ತಷ್ಟು ರಾಜಿ ಮಾಡಿಕೊಂಡರು. ಹೊಸ ನಿರ್ಣಯಕ್ಕೆ ಮತ ಚಲಾಯಿಸಲು ನೆಹರು ಒಪ್ಪಿಕೊಂಡರು.<ref>Rajmohan Gandhi, Patel: A Life, p. 171,p. 185 ASIN: B0006EYQ0A</ref> *ಡೊಮಿನಿಯನ್ ಸ್ಥಾನಮಾನದ ಬೇಡಿಕೆಗಳನ್ನು ಬ್ರಿಟಿಷರು 1929 ರಲ್ಲಿ ತಿರಸ್ಕರಿಸಿದರು. 1929 ರ ಡಿಸೆಂಬರ್ 29 ರಂದು ಲಾಹೋರ್ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷತೆಯನ್ನು ನೆಹರು ವಹಿಸಿಕೊಂಡರು ಮತ್ತು ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಕರೆಕೊಡುವ ಯಶಸ್ವಿ ನಿರ್ಣಯವನ್ನು ಮಂಡಿಸಿದರು. <ref>{{Cite web |url=http://www.indiaofthepast.org/contribute-memories/read-contributions/major-events-pre-1950/283-purna-swaraj-the-demand-for-full-independence-26-january-1930- |title=Purna Swaraj: The Demand for Full Independence 26 January 1930 |access-date=20 ನವೆಂಬರ್ 2018 |archive-date=8 ನವೆಂಬರ್ 2018 |archive-url=https://web.archive.org/web/20181108144457/http://www.indiaofthepast.org/contribute-memories/read-contributions/major-events-pre-1950/283-purna-swaraj-the-demand-for-full-independence-26-january-1930- |url-status=dead }}</ref> ===ಸ್ವಾತಂತ್ರ್ಯದ ಘೋಷಣೆಯ ಕರಡು ಪ್ರತಿ (ಡ್ರಾಫ್ಟ್) === *ಭಾರತದ ಸ್ವಾತಂತ್ರ್ಯದ ಘೋಷಣೆಯ ಕರಡನ್ನು ನೆಹರೂ ಮಾಡಿದರು. ಅದು ಹೀಗಿತ್ತು(ಕರಡು:ತಿದ್ದುಪಡಿ ಮಾಡದ ಮೂಲ ಪ್ರತಿ): ::''ಸ್ವಾತಂತ್ರ್ಯವನ್ನು ಹೊಂದಲು ಮತ್ತು ಅವರ ಶ್ರಮದ ಫಲವನ್ನು ಅನುಭವಿಸಲು ಮತ್ತು ಜೀವನದ ಅಗತ್ಯತೆಗಳನ್ನು ಹೊಂದಲು, ಅವರು ಜನರಿಗೆ ಅಭಿವೃದ್ಧಿಗಾಗಿ ಪೂರ್ಣ ಅವಕಾಶಗಳನ್ನು ಹೊಂದಲು ಸಾಧ್ಯವಾಗುವಂತೆ, ಇತರ ಜನರಂತೆ, ಭಾರತೀಯ ಜನರ ಪ್ರಶ್ನಾತೀತವಾದ ಹಕ್ಕಿದೆ ಎಂದು ನಾವು ನಂಬುತ್ತೇವೆ. ಯಾವುದೇ ಸರ್ಕಾರವು ಈ ಹಕ್ಕುಗಳ ಜನರನ್ನು ಹಿಂತೆಗೆದುಕೊಂಡು ಅವರನ್ನು ದಮನಮಾಡಿದರೆ ಜನರು ಅದನ್ನು ಬದಲಾಯಿಸುವ ಅಥವಾ ಅದನ್ನು ರದ್ದುಗೊಳಿಸುವುದಕ್ಕೆ ಮತ್ತಷ್ಟು ಹಕ್ಕನ್ನು ಹೊಂದಿದ್ದಾರೆ ಎಂದು ನಾವು ನಂಬುತ್ತೇವೆ. ಭಾರತದಲ್ಲಿ ಬ್ರಿಟಿಷ್ ಸರ್ಕಾರವು ಭಾರತೀಯ ಜನರ ಸ್ವಾತಂತ್ರ್ಯವನ್ನು ವಂಚಿತಗೊಳಿಸಿದ್ದು ಮಾತ್ರವಲ್ಲದೆ ಆ ಜನಸಾಮಾನ್ಯರ ಶೋಷಣೆಯ ಮೇಲೆ ತನ್ನನ್ನು ಅವಲಂಬಿಸಿಕೊಂಡಿದೆ ಮತ್ತು ಆರ್ಥಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಭಾರತವನ್ನು ನಾಶಪಡಿಸಿದೆ. ಹಾಗಾಗಿ, ಭಾರತವು ಬ್ರಿಟಿಷ್ ಸಂಪರ್ಕದಿಂದ ಬೇರ್ಪಡಬೇಕು ಮತ್ತು ಪೂರ್ಣ ಸ್ವರಾಜ್ ಅಥವಾ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯಬೇಕು ಎಂದು ನಾವು ನಂಬುತ್ತೇವೆ.'' <ref>[https://web.archive.org/web/20130517214940/http://cs.nyu.edu/kandathi/swaraj.txt "Declaration of independence]</ref> *ಹೊಸ ವರ್ಷದ ಮುನ್ನಾದಿನದ 1929 ರ ಮಧ್ಯರಾತ್ರಿ, ನೆಹರು ಅವರು ಲಾಹೋರ್’ನಲ್ಲಿ ರಾವಿನದಿ ತೀರದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದರು. “ಸ್ವಾತಂತ್ರ್ಯದ ಪ್ರತಿಜ್ಞೆಯನ್ನು ಓದಲಾಗಿದೆ, ಇದರಲ್ಲಿ ತೆರಿಗೆಯನ್ನು ತಡೆಹಿಡಿಯುವ ಸಿದ್ಧತೆ ಸೇರಿದೆ”. ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರ ಬೃಹತ್ ಕೂಟವನ್ನು ಅವರು ಈ ಘೋಷಣೆಯನ್ನು ಒಪ್ಪಿಕೊಂಡರೇ ಎಂದು ಕೇಳಲಾಯಿತು, ಮತ್ತು ಬಹುಪಾಲು ಜನರು ತಮ್ಮ ಕೈಗಳನ್ನು ಎತ್ತಿ ಅನುಮೋದನೆಯ ಒಪ್ಪಿಗೆಗೆ ಸಾಕ್ಷಿಯಾಗಿದ್ದರು. ಕೇಂದ್ರ ಮತ್ತು ಪ್ರಾಂತೀಯ ಶಾಸನಸಭೆಗಳ 172 ಭಾರತೀಯ ಸದಸ್ಯರು ಭಾರತೀಯ ಸಾರ್ವಜನಿಕರ ಭಾವನೆಗಳಿಗೆ ಅನುಗುಣವಾಗಿ ನಿರ್ಣಯಕ್ಕೆ ಬೆಂಬಲ ನೀಡಿ ರಾಜಿನಾಮೆ ಸಲ್ಲಿಸಿದರು. ಜನವರಿ 26 ರಂದು ಸ್ವಾತಂತ್ರ್ಯ ದಿನವೆಂದು ಆಚರಿಸಲು ಕಾಂಗ್ರೆಸ್ ಜನರನ್ನು ಕೇಳಿತು. ಭಾರತದ ಧ್ವಜವನ್ನು ಕಾಂಗ್ರೆಸ್’ನ ಸ್ವಯಂಸೇವಕರು, ರಾಷ್ಟ್ರೀಯವಾದಿಗಳು ಮತ್ತು ಸಾರ್ವಜನಿಕರು ಇವರಿಂದ ಸಾರ್ವಜನಿಕವಾಗಿ ಭಾರತದಾದ್ಯಂತ ಹಾರಿಸಲ್ಪಟ್ಟಿತು. ಸಾಮೂಹಿಕ ನಾಗರಿಕ ಅಸಹಕಾರಕ್ಕಾಗಿ ಯೋಜನೆಗಳು ನಡೆಯುತ್ತಿದ್ದವು. *1929 ರಲ್ಲಿ ಕಾಂಗ್ರೆಸ್ನ ಲಾಹೋರ್ ಅಧಿವೇಶನದ ನಂತರ, ನೆಹರೂ ಕ್ರಮೇಣ ಭಾರತದ ಸ್ವಾತಂತ್ರ್ಯ ಚಳವಳಿಯ ಪ್ರಧಾನ ನಾಯಕನಾಗಿ ಹೊರಹೊಮ್ಮಿದರು. ಗಾಂಧಿಯವರು ಹೆಚ್ಚು ಆಧ್ಯಾತ್ಮಿಕ ಪಾತ್ರಕ್ಕೆ ಮರಳಿದರು. ಗಾಂಧಿಯವರು 1942 ರವರೆಗೆ ನೆಹರು ಅವರನು ತಮ್ಮ ರಾಜಕೀಯ ಉತ್ತರಾಧಿಕಾರಿಯನ್ನು ಅಧಿಕೃತವಾಗಿ ನೇಮಿಸಲಿಲ್ಲವಾದರೂ, 1930 ರ ದಶಕದ ಮಧ್ಯಭಾಗದಲ್ಲಿಯೇ ನೆಹರು ದೇಶಕ್ಕೆ ಗಾಂಧಿಯ ಸ್ವಾಭಾವಿಕ ಉತ್ತರಾಧಿಕಾರಿಯಾಗಿ ಪರಿಗಣಿಸಲ್ಪಟ್ಟಿದ್ದರು. <ref>[https://scroll.in/article/866428/republic-day-story-on-ravis-banks-a-pledge-that-shaped-the-course-of-modern-india-88-years-ago Republic Day story: On Ravi’s banks, a pledge that shaped the course of modern India 88 years ago]</ref> ===ಅಹಿಂಸಾತ್ಮಕ ಅಸಹಕಾರ ಚಳುವಳಿ=== *[[ಉಪ್ಪಿನ ಸತ್ಯಾಗ್ರಹ]]: [[File:Marche sel.jpg|thumb|250px|ಗಾಂಧಿಯವರು 1930ರಲ್ಲಿ 'ದಂಡಿ ಮಾರ್ಚ್' ಅನ್ನು ಮುನ್ನಡೆಸಿದರು, ಇದು ಸತ್ಯಾಗ್ರಹದ ಒಂದು ಗಮನಾರ್ಹ ಉದಾಹರಣೆ.]] *ಬ್ರಿಟಿಷ್’ರಿಂದ ಉಪ್ಪು ತೆರಿಗೆಗೆ ಗುರಿಯಾಗಿದ ಕಾರಣ ಅದರ ವಿರುದ್ಧ ಸತ್ಯಾಗ್ರಹ ಮಾಡುವದರೊಂದಿಗೆ “ನಾಗರಿಕ ಅಸಹಕಾರ ಚಳುವಳಿಯನ್ನು ಪ್ರಾರಂಭಿಸುವ ಗಾಂಧಿಯವರ ಯೋಜನೆ ಬಗ್ಗೆ ನೆಹರು ಮತ್ತು ಕಾಂಗ್ರೆಸ್ನ ಹೆಚ್ಚಿನ ನಾಯಕರು ಆರಂಭದಲ್ಲಿ ಅದರ ಪರಿಣಾಮದ ಬಗ್ಗೆ ಸಂಶಯ ಪಟ್ಟಿದ್ದರು. (ಸಮುದ್ರದಲ್ಲಿಯಾಗಲಿ ಅಥವಾ ಬೇರೆ ವಿಧದಿಂದಲಾಗಲಿ ಬಾರತೀಯರು ಉಪ್ಪು ತಯಾರಿಸುವಂತಿರಲಿಲ್ಲ. ಅದು ಅಪರಾಧವೆಂಬ ಕಾನೂನು. ಉಪ್ಪನ್ನು ತಯಾರಿಸಿ ಕಾನೂನು ಭಂಗ ಮಡುವುದು – ಜೈಲಿಗೆ ಹೋಗುವುದು ಸತ್ಯಾಗ್ರಹ.) ಪ್ರತಿಭಟನೆಯು ಬಿಸಿ ಏರಿದ ನಂತರ, “ಉಪ್ಪಿನ ಸಂಕೇತದ ಶಕ್ತಿ”ಯನ್ನು ನೆಹರು ಅವರು ಅರಿತುಕೊಂಡರು. ನೆಹರು ಈ ಪ್ರತಿಭಟನೆಯ ಅಭೂತಪೂರ್ವ ಜನಪ್ರಿಯ ಪ್ರತಿಕ್ರಿಯೆಯ ಬಗ್ಗೆ ಹೀಗೆ ಪ್ರತಿಕ್ರಿಯಿಸಿದರು: "ಒಂದು ವಸಂತಕಾಲವು ಇದ್ದಕ್ಕಿದ್ದಂತೆ ಹೊರಹೊಮ್ಮಿರುವಂತೆ ಕಾಣುತ್ತದೆ". [57] ನೆಹರು ರಾಯಪುರಕ್ಕೆ ಅಲಹಾಬಾದ್’ನಿಂದ ಬಂದ ರೈಲಿನ ಸಂದರ್ಭದಲ್ಲಿ 14 ಏಪ್ರಿಲ್ 1930 ರಂದು ಅವರನ್ನು ಬಂಧಿಸಲಾಯಿತು. ಅದಕ್ಕೆ ಮೊದಲು ಅವರು ಒಂದು ದೊಡ್ಡ ಸಭೆ ನಡೆಸಿ ದೊಡ್ಡ ಮೆರವಣಿಗೆಯನ್ನು ನಡೆಸಿದ ನಂತರ, ಸರ್ಕಾರದಿಂದ ನಿóಷೇಧಿಸಲ್ಪಟ್ಟ (ಕಾಂಟ್ರಾಬ್ಯಾಂಡ್) ಉಪ್ಪನ್ನು ಸಂಭ್ರಮೋತ್ಸವವದಿಂದ ಬಹಿರಂಗವಾಗಿ ತಯಾರಿಸಿದರು. “ಉಪ್ಪು ಕಾನೂನಿನ” ಉಲ್ಲಂಘನೆಯ ಕಾರಣ ಅವರನ್ನು ಬಂಧಿಸಲಾಯಿತು, ಜೈಲು ಗೋಡೆಗಳ ಹಿಂದೆಯೇ ಅವರನ್ನು ಸಂಕ್ಷಿಪ್ತವಾಗಿ ವಿಚಾರಣೆ ನೆಡೆದರು ಮತ್ತು ಅವರಿಗೆ ಆರು ತಿಂಗಳ ಸೆರೆವಾಸ ವಿಧಿಸಲಾಯಿತು. *ನೆಹರು ಅವರು ಜೈಲಿನಲ್ಲಿ ಇದ್ದಾಗ, ಗಾಂಧೀಜಿ ಅನುಪಸ್ಥತಿಯಲ್ಲಿ ಗಾಂಧಿ ಅವರನ್ನು ತಮ್ಮ ಉತ್ತರಾದಿಕಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ನಾಮನಿರ್ದೇಶನ ಮಾಡಿದರು, ಆದರೆ ಗಾಂಧಿಯವರು ಅದನ್ನು ನಿರಾಕರಿಸಿದರು, ಮತ್ತು ನೆಹರು ತನ್ನ ತಂದೆಯವರನ್ನು ಉತ್ತರಾಧಿಕಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ನಾಮಕರಣ ಮಾಡಿದರು. ನೆಹರೂ ಅವರ ಬಂಧನದಿಂದಾಗಿ ನಾಗರಿಕ ಅಸಹಕಾರ ಚಳುವಳಿ ಹೊಸ ಗತಿ ಪಡೆದುಕೊಂಡು ತೀವ್ರವಾಯಿತು, ಮತ್ತು ಬಂಧನಗಳು ನೆಡೆದವು, ಜನಸಮೂಹದ ಮೇಲೆ ಗುಂಡುಹಾರಿಸಲಾಯಿತು ಮತ್ತು ಲಾಠಿ ಛಾರ್ಜಗಳು ಎಲ್ಲೆಡೆಯೂ ಸಾಮಾನ್ಯ ಘಟನೆಗಳಾಗಿ ನೆಡೆಯಿತು. <ref>Gandhi, Gopalkrishna. "The Great Dandi March — eighty years after" Archived 17 July 2012 at the Wayback Machine., The Hindu, 5 April 2010</ref> ===ಉಪ್ಪಿನ ಸತ್ಯಾಗ್ರಹದ ಯಶಸ್ಸು=== ಉಪ್ಪಿನ ಸತ್ಯಾಗ್ರಹವು ಪ್ರಪಂಚದ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಇಂಡಿಯನ್, ಬ್ರಿಟಿಷ್, ಮತ್ತು ಪ್ರಪಂಚದ ಅಭಿಪ್ರಾಯಗಳು ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಪಕ್ಷದ ಹಕ್ಕುಗಳ ನ್ಯಾಯಸಮ್ಮತತೆಯನ್ನು ಹೆಚ್ಚಿಸಲು ಪ್ರಾರಂಭಿಸಿವೆ. ನೆಹರು ಅವರು ಉಪ್ಪಿನ ಸತ್ಯಾಗ್ರಹವನ್ನು ಗಾಂಧಿಯವರೊಂದಿಗಿನ ಅವರ ಸಂಬಂಧದ ಉನ್ನತ-ಚಿನ್ಹೆಯ ಗುರುತು ಎಂದು ಪರಿಗಣಿಸಿದರು, [60] ಮತ್ತು ಭಾರತೀಯರ ವರ್ತನೆಗಳನ್ನು ಬದಲಿಸುವಲ್ಲಿ ಇದು ಶಾಶ್ವತವಾದ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಭಾವಿಸಿದರು: ::''“ಖಂಡಿತ ಈ ಚಳುವಳಿ ಬ್ರಿಟಿಷ್ ಸರಕಾರದ ಮೇಲೆ ಭಾರಿ ಒತ್ತಡವನ್ನು ಬೀರಿತು ಮತ್ತು ಸರ್ಕಾರಿ ಯಂತ್ರಗಳನ್ನು ಬೆಚ್ಚಿಬೀಳಿಸಿತ್ತು. ಆದರೆ ಇದಕ್ಕೆ ನನ್ನ (ನೆಹರು) ಪ್ರಾಮುಖ್ಯತೆ, ನಮ್ಮ ಜನರಿಗೆ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಜನರ ಮೇಲೆ ಬೀರಿದ ಪರಿಣಾಮ. ... ಅಸಹಕಾರ ಅವರನ್ನು ಕಿರಿದಾದಿಂದ ಕೂಪದಿಂದ ಹೊರಗೆ ಎಳೆದುಕೊಂಡು ಸ್ವಾಭಿಮಾನ ಮತ್ತು ಸ್ವಾವಲಂಬನೆಯನ್ನು ನೀಡಿತು. ... ಅವರು ಧೈರ್ಯದಿಂದ ವರ್ತಿಸಿದರು ಮತ್ತು ಅನ್ಯಾಯದ ದಬ್ಬಾಳಿಕೆಗೆ ಸುಲಭವಾಗಿ ಒಪ್ಪಲಿಲ್ಲ; ಅವರ ದೃಷ್ಟಿಕೋನವು ವಿಸ್ತಾರವಾಯಿತು ಮತ್ತು ಅವರು ಭಾರತವನ್ನು ಒಂದು ಘಟಕವಾಗಿ ಸ್ವಲ್ಪಮಟ್ಟಿಗೆ ಯೋಚಿಸಲಾರಂಭಿಸಿದರು. ... ಇದು ಗಮನಾರ್ಹ ಬದಪಾವಣೆಯಾಗಿತ್ತು. ಇದರ ಕೀರ್ತಿ ಗಾಂಧಿಯವರ ನಾಯಕತ್ವದ ಕಾಂಗ್ರೆಸ್’ಗೆ ಅದರ ಕೀರ್ತಿ ಸೇರಬೇಕು.''<ref> Johnson, Richard L. (2005). Gandhi's Experiments With Truth: Essential Writings By And About Mahatma Gandhi, Lexington Books</ref> ===ಆಧುನಿಕ ಭಾರತದ ಶಿಲ್ಪಿ=== *(ಭಾರತದ ನಿರ್ಮಾತೃವಾಗಿ) [[File:Gandhi and Nehru 1942.jpg|thumb|1942 ರಲ್ಲಿ ಗಾಂಧಿ ಮತ್ತು ನೆಹರು]] *'''ಭವಿಷ್ಯ ಭಾರತದ ಸಂವಿಧಾನದಲ್ಲಿ ಪ್ರಜಾಪ್ರಭುತ್ವದ ಮತ್ತು ಸಾಮಾಜಿಕ ನ್ಯಾಯದ ತಳಹದಿ''': '''1929 ರಲ್ಲಿ''' ಕಾಂಗ್ರೆಸ್ಸಿನ ನೀತಿಗಳನ್ನು ಮತ್ತು ಅವರ ನಾಯಕತ್ವದಲ್ಲಿ ಭವಿಷ್ಯದ ಭಾರತ-ರಾಷ್ಟ್ರವನ್ನು ನೆಹರು ವಿವರಿಸಿದರು. ಅವರು ಕಾಂಗ್ರೆಸ್ಸಿನ ಉದ್ದೇಶಗಳು ಧರ್ಮದ ಸ್ವಾತಂತ್ರ್ಯ, ಸಂಘಗಳನ್ನು ರೂಪಿಸುವ ಹಕ್ಕನ್ನು, ಆಲೋಚನೆಯ ಅಭಿವ್ಯಕ್ತಿ ಸ್ವಾತಂತ್ರ್ಯ, ಜಾತಿ, ಬಣ್ಣ, ಮತ ಅಥವಾ ಧರ್ಮದ ವ್ಯತ್ಯಾಸವಿಲ್ಲದೆ ಪ್ರತಿ ವ್ಯಕ್ತಿಗೂ ಸಮಾನತೆಯ ಕಾನೂನು, ಪ್ರಾದೇಶಿಕ ಭಾಷೆಗಳು ಮತ್ತು ಸಂಸ್ಕೃತಿಗಳಿಗೆ ರಕ್ಷಣೆ, ರೈತರು ಮತ್ತು ಕಾರ್ಮಿಕರ ಹಿತಾಸಕ್ತಿಗಳು, ಅಸ್ಪೃಶ್ಯತೆ ನಿರ್ಮೂಲನೆ, ವಯಸ್ಕ ಮತದಾನದ ಪರಿಚಯ, ನಿಷೇಧ ಹೇರುವುದು, ಕೈಗಾರಿಕೆಗಳ ರಾಷ್ಟ್ರೀಕರಣ, ಸಮಾಜವಾದ, ಮತ್ತು ಜಾತ್ಯತೀತ ಭಾರತವನ್ನು ಸ್ಥಾಪಿಸುವುದು. ಈ ಎಲ್ಲಾ ಉದ್ದೇಶಗಳು 1929-31ರಲ್ಲಿ ನೆಹರುರಿಂದ ರಚಿಸಲ್ಪಟ್ಟ "ಮೂಲಭೂತ ಹಕ್ಕುಗಳು ಮತ್ತು ಆರ್ಥಿಕ ನೀತಿ" ಯ ನಿರ್ಣಯದ ಮೂಲವು ರೂಪಿಸಿವೆ ಮತ್ತು ಅವು ಗಾಂಧಿಯವರ ನಾಯಕತ್ವದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯಿಂದ ಅನುಮೋದಿಸಲ್ಪಟ್ಟವು. <ref>[https://books.google.co.in/books?id=okUSbReaevUC&pg=PA41&lpg=PA41#v=onepage&q&f=false Maheshwari, Neerja (1997). Economic Policy of Jawaharlal Nehru]</ref><ref>[Moraes 2007, p. 196.]</ref> *'''ಸಮಾಜವಾದದ ಗುರಿಯನ್ನು ಸಾಧಿಸುವುದು ಅತ್ಯಂತ ಕಷ್ಟಕರವಾಗಿತ್ತು.''' ನೆಹರು ಅವರನ್ನು ಬಲಪಂಥೀಯ ಕಾಂಗ್ರೆಸ್ ಸದಸ್ಯರಾದ ವಲ್ಲಭಭಾಯಿ ಪಟೇಲ್, ರಾಜೇಂದ್ರ ಪ್ರಸಾದ್ ಮತ್ತು ಸಿ. ರಾಜಗೋಪಾಲಾಚಾರಿ ಅವರು ವಿರೋಧಿಸಿದರು. ನೆಹರು ಅವರಿಗೆ ಎಡಪಂಥೀಯ ಕಾಂಗ್ರೆಸ್ ಸದಸ್ಯರಾದ ಮೌಲಾನಾ ಆಜಾದ್ ಮತ್ತು ಸುಭಾಷ್ ಚಂದ್ರ ಬೋಸ್ ಅವರ ಬೆಂಬಲವಿತ್ತು. 1936 ರಲ್ಲಿ ಕಾಂಗ್ರೆಸ್ ಅಧ್ಯಕ್ಷತೆಯಿಂದ ಡಾ.ಪ್ರಸಾದರನ್ನು ಹೊರಗಿಡಲು ಈ ಮೂವರು ಸೇರಿಕೊಂಡರು. ನೆಹರೂ ಅವರ ಸ್ಥಾನದಲ್ಲಿ ಚುನಾಯಿತರಾದರು ಮತ್ತು ಎರಡು ವರ್ಷಗಳ ಕಾಲ (1936-37) ಅಧ್ಯಕ್ಷರಾದರು. ನಂತರ ಅವರ ಸಮಾಜವಾದಿ ಸಹೋದ್ಯೋಗಿಗಳಾದ ಬೋಸ್ (1938-39) ಮತ್ತು ಆಜಾದ್ (1940-46) ಅವರಿಂದ ಯಶಸ್ವಿಯಾದರು. ಭಾರತೀಯ ರಾಜಕೀಯದ ಮುಖ್ಯವಾಹಿನಿಯಿಂದ ಬೋಸರ ನಿರ್ಗಮನದ ನಂತರ (ಬ್ರಿಟಿಷರನ್ನು ಭಾರತದಿಂದ ಹೊರಗೆ ಓಡಿಸುವಲ್ಲಿ ಹಿಂಸಾಚಾರಕ್ಕೆ ನೀಡುವ ಬೆಂಬಲದಿಂದಾಗಿ ಬೋಸರು ಪ್ರತ್ಯೇಕವಾದರು,) ಸಮಾಜವಾದಿಗಳು ಮತ್ತು ಸಂಪ್ರದಾಯವಾದಿಗಳ ನಡುವಿನ ಅಧಿಕಾರದ ಹೋರಾಟ ಸಮತೋಲಿತವಾಗಿತ್ತು.ಆದರೆ, ಸರ್ದಾರ್ ಪಟೇಲ್ 1950 ರಲ್ಲಿ ನಿಧನರಾದರು, ಆಗ ನೆಹರೂ ಅವರು ಉಳಿದಿರುವ ಏಕೈಕ ರಾಷ್ಟ್ರೀಯ ನಾಯಕನಾಗಿದ್ದರು ಮತ್ತು ನೆಹರು ಅವರ ಹಲವು ಮೂಲಭೂತ ನೀತಿಗಳನ್ನು ಯಾರೂ ಅಡ್ಡಿಪಡಿಸದೆಯೇ ಇದ್ದುದರಿಂದ ನೆಹರೂಗೆ ಅವನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಯಿತು.ಭಾರತದ ಸಂಪ್ರದಾಯಶೀಲ ಬಲಪಂಥೀಯ ಕಾಂಗ್ರೆಸ್ (ಭಾರತದ ಮೇಲ್ವರ್ಗದ ಗಣ್ಯರು) ಅವರು ಸಮಾಜವಾದಿಗಳ ವಿರುದ್ಧ 1969 ರಲ್ಲಿ ನಡೆದ ದೊಡ್ಡ ಭಿನ್ನಾಭಿಪ್ರಾಯ ಕಾಂಗ್ರಸ್ಸನ್ನು ವಿಭಜಿಸಿತು. ಆಗ ನೆಹರುರ ಮಗಳು ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿಯ ಪರಿಸ್ಥಿತಿಯಲ್ಲಿ ಅವರು ಭಾರತದ ಸಂವಿಧಾನದ 42 ನೇ ತಿದ್ದುಪಡಿಯಿಂದ (1976) ತನ್ನ ತಂದೆಯ ಕನಸನ್ನು ಪೂರೈಸಲು ಸಮರ್ಥರಾದರು, ಈ ಮೂಲಕ ಭಾರತವು ಅಧಿಕೃತವಾಗಿ "ಸಮಾಜವಾದಿ" "ಜಾತ್ಯತೀತ".ಎಂದು ಆಯಿತು. ಆ ನೀತಿಗೆ ಅನುಸರಿಸಿ ಭಾರತದ ಆರ್ಥಿಕ ಭದ್ರತೆಗೆ ಕಾರಣವಾದ ಬ್ಯಾಂಕ್‍ಗಳ ರಾಷ್ಟ್ರೀಕರಣ , ಜೀವವಿಮೆ ರಾಷ್ಟ್ರೀಕರಣ, ರಾಜಧನ ರದ್ದತಿ - ಬಡವರಿಗಾಗಿ 20 ಅಂಶದ ಕಾರ್ಯಕ್ರಮ ಇತ್ಯಾದಿಯನ್ನು ಜಾರಿಗೆ ತಂದರು.<ref>[Moraes 2007, p. 234-238.]</ref> <ref>"Secularism: Why Nehru dropped and Indira inserted the S-word in the Constitution". 2017-12-27.</ref> *'''ಭಾರತದ ವಿದೇಶಾಂಗ ನೀತಿಯ ರೂವಾರಿ; 1938 ರಲ್ಲಿಯೇ ರಾಷ್ಟ್ರೀಯ ಯೋಜನಾ ಆಯೋಗ ರಚನೆ''': ಕಾಂಗ್ರೆಸ್ಸಿನ ಸಾಮಾನ್ಯ ಕಾರ್ಯದರ್ಶಿಯಾಗಿ ನೆಹರೂ ಅವರ ಎರಡನೆಯ ಅವಧಿಯಲ್ಲಿ, ಅವರು ಭಾರತದ ವಿದೇಶಿ ನೀತಿ ಬಗ್ಗೆ ಕೆಲವು ನಿರ್ಣಯಗಳನ್ನು ಪ್ರಸ್ತಾಪಿಸಿದರು. ಆ ಕಾಲದ ನಂತರ, ಯಾವುದೇ ಭವಿಷ್ಯದ ಭಾರತೀಯ ರಾಷ್ಟ್ರದ ವಿದೇಶಾಂಗ ನೀತಿಯನ್ನು ರೂಪಿಸುವಲ್ಲಿ ಅವರಿಗೆ ಪೂರ್ಣ ಸ್ವಾತಂತ್ರ್ಯವನ್ನು (ಕಾರ್ಟೆ ಬ್ಲಾಂಚನ್ನು) ನೀಡಿದರು. ಅವರು ವಿಶ್ವದಾದ್ಯಂತ ಸರ್ಕಾರಗಳೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿದರು. ಪ್ರಪಂಚವು ಫ್ಯಾಸಿಸಮ್’ನ ಬೆದರಿಕೆಗೆ ಒಳಗಾದ ಸಮಯದಲ್ಲಿ ಅವರು ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ಕಡೆಗೆ ಭಾರತವನ್ನು ದೃಢವಾಗಿ ಇರಿಸಿದರು. ಭವಿಷ್ಯದ ಭಾರತದ ಆರ್ಥಿಕತೆಯನ್ನು ಯೋಜಿಸುವ ಜವಾಬ್ದಾರಿಯನ್ನು ಅವರಿಗೆ ನೀಡಲಾಯಿತು. ಇಂಥ ನೀತಿಗಳನ್ನು ರಚಿಸುವಲ್ಲಿ ಸಹಾಯ ಮಾಡಲು ಅವರು 1938 ರಲ್ಲಿ ರಾಷ್ಟ್ರೀಯ ಯೋಜನಾ ಆಯೋಗವನ್ನು ನೇಮಿಸಿದರು. ಆದಾಗ್ಯೂ, ನೆಹರು ಮತ್ತು ಅವರ ಸಹೋದ್ಯೋಗಿಗಳು ರಚಿಸಿದ ಅನೇಕ ಯೋಜನೆಗಳು 1947 ರಲ್ಲಿ ಭಾರತದ ಅನಿರೀಕ್ಷಿತ ವಿಭಜನೆಯಾದಾಗ ಕೃತಿಗೆ ಬರಲಾರದೆ ಅಪೂರ್ಣವಾದವು.<ref>3rd Five Year Plan (Chapter 1)". Government of India. Archived from the original on 26 March 2012. Retrieved 16 June 2012.</ref> <ref>Students' Britannica India. 2000 </ref> ===1930 ರಲ್ಲಿ ಚುನಾವಣಾ ರಾಜಕೀಯ=== [[File:NehruTagore.jpg|thumb|ಜವಾಹರಲಾಲ್ ನೆಹರು ಮತ್ತು [[ರವೀಂದ್ರನಾಥ ಠಾಗೋರ್]]]] *'''ಮಾರ್ಕ್ಸ್‍ವಾದದ ಬಗೆಗೆ ಭ್ರಮನಿರಸನ''':1936 ರಲ್ಲಿ ನೆಹರು ಅವರು ಯೂರೋಪಿಗೆ ಭೇಟಿ ನೀಡಿದಾಗ, ತಮ್ಮ ರಾಜಕೀಯ ಮತ್ತು ಆರ್ಥಿಕ ಚಿಂತನೆಯು ನಿಂತ ನೀರಿನಂತಿದೆ ಎಂದು ಅರಿವಾಯಿತು. ಮಾರ್ಕ್ಸಿಸಮ್ ಮತ್ತು ಅವರ ಸಮಾಜವಾದಿ ಚಿಂತನೆಯ ಬಗೆಗಿನ ಅವರ ನಿಜವಾದ ಆಸಕ್ತಿ ಆ ಪ್ರವಾಸದಿಂದ ಉದ್ಭವಿಸಿತು. ಜೈಲಿನಲ್ಲಿ ಅವರು ನಂತರದ ದಿನಗಳಲ್ಲಿ ಕಳೆದ ದಿನಗಳು, ಅವರಿಗೆ ಮಾರ್ಕ್ಸ್ವಾದವನ್ನು ಹೆಚ್ಚು ಆಳವಾಗಿ ಅಧ್ಯಯನ ಮಾಡಲು ನೆರವಾದವು. ಮಾರ್ಕ್ಸ್ ವಾದದ ಚಿಂತನೆಗಳಲ್ಲಿ ಆಸಕ್ತಿ ಹೊಂದಿದರೂ, ಅದರ ಕೆಲವು ಕಾರ್ಯವಿಧಾನಗಳನ್ನು ಅನುಸರಿಸಲು ಹಿಮ್ಮೆಟ್ಟುವಂತಾಯಿತು., ಅವರು ಸ್ವತಃ ಕಾರ್ಲ್ ಮಾರ್ಕ್ಸ ಬರಹಗಳನ್ನು ಪೂಜ್ಯಗ್ರಂಥದಂತೆ ಸ್ವೀಕರಿಸಲು ಸಾಧ್ಯವಿಲ್ಲ ಎಂದು ನಿರ್ಣಯಿಸಿದರು. ಅಂದಿನಿಂದಲೂ, ಅವರ ಆರ್ಥಿಕ ಚಿಂತನೆಯ ಗಜಕಡ್ಡಿಯು ಭಾರತೀಯ ಪರಿಸ್ಥಿತಿಗಳಿಗೆ ಅಗತ್ಯವಿದ್ದಲ್ಲಿ ಹೊಂದುವಂತೆ ಮಾತ್ರಾ ಮಾರ್ಕ್ಸ್‍ವಾದಿಯಾಗಿದ್ದು, ಆ ವಾದ ಅಲ್ಲಿಯೇ ಉಳಿಯಿತು.<ref>Students' Britannica India. 2000.</ref> *'''1935 ರ ಅಧಿಯಮದಂತೆ ಪ್ರಾಂತೀಯ ಚುನಾಯಿತ ಸರ್ಕಾರಗಳ ರಚನೆ''':ನೆಹರೂ ನೇತೃತ್ವದ ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿತು ಮತ್ತು ಒಕ್ಕೂಟದ ಯೋಜನೆಯಡಿಯಲ್ಲಿ ಅಧಿಕಾರವನ್ನು ಸ್ವೀಕರಿಸಿದಾಗ, ಗಾಂಧಿಯವರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ನೆಹರೂರವರ ಆಂದೋಲನದ ಬಗೆಗೆ ಗಾಂಧಿಯವರು ಅಸಮ್ಮತಿ ವ್ಯಕ್ತಪಡಿಸಲಿಲ್ಲ, ಆದರೆ ಅವರು ರಾಜೀನಾಮೆ ನೀಡಿದ್ದರಿಂದ, ಭಾರತೀಯರೊಂದಿಗಿನ ಅವರ ಜನಪ್ರಿಯತೆಯು ಚುನಾವಣೆಯಲ್ಲಿ ಪಕ್ಷದಲ್ಲಿ ತಮ್ಮ ಸದಸ್ಯತ್ವದಿಂದ ಪ್ರಭಾವಿಸುವುದನ್ನು ನಿಲ್ಲಿಸಿತು. ಪ್ರಾಂತೀಯ ಸ್ವಾಯತ್ತತೆ (1935 ರ ಭಾರತ ಸರ್ಕಾರದ ಅಧಿನಿಯಮದಡಿಯಲ್ಲಿ) ಪ್ರಾಂತ್ಯದ ಸ್ವಾಯತ್ತತೆಯನ್ನು ಜಾರಿಗೊಳಿಸಿದ ನಂತರ ಚುನಾವಣೆಗಳು ನೆಡೆದು ಅದರಲ್ಲಿ ಬಹುಪಾಲು ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಾಗ, ನೆಹರುರ ಜನಪ್ರಿಯತೆ ಮತ್ತು ಅಧಿಕಾರವು ಸಾಟಿಯಿಲ್ಲದವು ಎಮದು ರುಜುವಾತಾಯಿತು. ಮುಹಮ್ಮದ್ ಅಲಿ ಜಿನ್ನಾರವರ ಅಡಿಯಲ್ಲಿ ಮುಸ್ಲಿಮ್ ಲೀಗ್ (ಜಿನ್ನಾ- ಪಾಕಿಸ್ತಾನದ ಸೃಷ್ಟಿಕರ್ತರಾಗಲು ಕಾರಣರು) ಚುನಾವಣೆಯಲ್ಲಿ ಕಳಪೆ ಪ್ರದರ್ಶನ ಕಂಡಿತು. ಇದರಿಂದ ಭಾರತದಲ್ಲಿ ಮುಖ್ಯವಾಗಿ ಎರಡು ಪಕ್ಷಗಳು ಮಾತ್ರಾ ಇವೆ; ಅವು ಬ್ರಿಟಿಷ್ ರಾಜ್ ಮತ್ತು ಕಾಂಗ್ರೆಸ್ ಎಂದು ನೆಹರೂ ಘೋಷಿಸಿದರು. ಭಾರತೀಯ ರಾಜಕೀಯದಲ್ಲಿ ಮುಸ್ಲಿಂ ಲೀಗ್ ಮೂರನೆಯ ಮತ್ತು "ಸಮಾನ ಪಾಲುದಾರ" ಎಂಬ ಜಿನ್ನಾ ಹೇಳಿಕೆಗಳು ವ್ಯಾಪಕವಾಗಿ ತಿರಸ್ಕರಿಸಲ್ಪಟ್ಟವು. ಮೌಲಾನಾ ಆಜಾದರನ್ನು ಭಾರತೀಯ ಮುಸ್ಲಿಮರ ಮುಂಚೂಣಿ ಮುಖಂಡನಾಗಿ ನೇಮಕ ಮಾಡಲು ನೆಹರು ಆಶಿಸಿದರು, ಆದರೆ ಇದನ್ನು ಗಾಂಧಿಯವರು ಅಲಕ್ಷಿಸಿದರು, ಅವರು ಜಿನ್ನಾರನ್ನು ಭಾರತೀಯ ಮುಸ್ಲಿಮರ ಧ್ವನಿಯೆಂಬುದನ್ನು ಮುಂದುವರಿಸಿದರು. <ref>Thakur, Pradeep. The Most Important People of the 20th Century (Part-I): Leaders & Revolutionaries</ref> ===ವಿಶ್ವ ಸಮರ- II ಮತ್ತು ಕ್ವಿಟ್ ಇಂಡಿಯಾ ಚಳುವಳಿ=== *2 ನೇ ವಿಶ್ವ ಯುದ್ಧ ಪ್ರಾರಂಭವಾದಾಗ, ವೈಸ್ರಾಯ್ ಲಿನ್ಲಿತ್ಗೊವ್ ಅವರು ಏಕಪಕ್ಷೀಯವಾಗಿ ಭಾರತವು ಬ್ರಿಟನ್’ನಿನ ಪಕ್ಷದಲ್ಲಿ ಯುದ್ಧಮಾಡುವುದು ಎಂದರು. ಅವರು ಚುನಾಯಿತ ಭಾರತೀಯ ಪ್ರತಿನಿಧಿಗಳನ್ನು ಸಂಪರ್ಕಿಸದೆ ನಿರ್ಣಯ ತೆಗೆದುಕೊಂಡರು. ನೆಹರು ಚೀನಾಕ್ಕೆ ನೀಡಿದ ಭೇಟಿಯನ್ನು ಮೊಟಕುಗೊಲಿಸಿ ಬಾರತಕ್ಕೆ ಹಿಂದಿರುಗಿದರು. ನೆಹರೂ, "ಪ್ರಜಾಪ್ರಭುತ್ವ ಮತ್ತು ಫ್ಯಾಸಿಸಮ್ ನಡುವಿನ ಸಂಘರ್ಷದಲ್ಲಿ, ನಮ್ಮ ಸಹಾನುಭೂತಿಗಳು ಅನಿವಾರ್ಯವಾಗಿ ಪ್ರಜಾಪ್ರಭುತ್ವದ ಬದಿಯಲ್ಲಿರಬೇಕು .... ಭಾರತವು ಈ ವಿಷಯದಲ್ಲಿ ತನ್ನ ಸಂಪೂರ್ಣ ಪಾತ್ರವನ್ನು ತೊಡಗಿಸಲು ಮತ್ತು ತನ್ನ ಎಲ್ಲಾ ಸಂಪನ್ಮೂಲಗಳನ್ನು ಅದಕ್ಕೆ ಹಾಕಲು ನಾನು ಇಷ್ಟಪಡುತ್ತೇನೆ, ಅದು ಹೊಸ ವ್ಯವಸ್ಥೆಗೆ ದಾರಿಯಾಗಬೇಕು." ಎಂದು ಘೋಷಿಸಿದರು.<ref>[Experts, Disha (2017-08-19). CSAT Paper 1 General Studies 101 Speed Tests with 10 Practice Sets - 3rd Edition.] </ref> *ಹೆಚ್ಚಿನ ವಿವೇಚನೆಯ ನಂತರ, ನೆಹರೂ ನೇತೃತ್ವದ ಕಾಂಗ್ರೆಸ್ ಪಕ್ಷವು ಬ್ರಿಟಿಷ್ ಸರ್ಕಾರಕ್ಕೆ ಸಹಕಾರ ನೀಡಲಿದೆ ಆದರೆ ಕೆಲವು ಷರತ್ತುಗಳೊಂದಿಗೆ ಎಂದು ತಿಳಿಸಿತು. '''ಮೊದಲನೆಯದಾಗಿ, ಯುದ್ಧದ ನಂತರ ಭಾರತಕ್ಕೆ ಪೂರ್ಣ ಸ್ವಾತಂತ್ರ್ಯ ನೀಡುವ ಭರವಸೆಯನ್ನು ಬ್ರಿಟನ್ ನೀಡಬೇಕು ಮತ್ತು ಹೊಸ ಸಂವಿಧಾನವನ್ನು ರಚಿಸುವ ಒಂದು ಸಂವಿಧಾನ ಸಭೆಯನ್ನು ರಚಿಸಲು ಚುನಾವಣೆಗೆ ಅನುಮತಿಸಬೇಕು; ಎರಡನೆಯದು, ಭಾರತೀಯ ಸೇನಾಪಡೆಯು ಬ್ರಿಟಿಷ್ ಕಮಾಂಡರ್-ಇನ್-ಚೀಫ್’ನ ಅಡಿಯಲ್ಲಿಯೇ ಇದ್ದರೂ, ಭಾರತೀಯರನ್ನು ತಕ್ಷಣವೇ ಕೇಂದ್ರ ಸರ್ಕಾರದಲ್ಲಿ ಸೇರಿಸಿಕೊಳ್ಳಬೇಕು; ಮತ್ತು ಅಧಿಕಾರ ಮತ್ತು ಜವಾಬ್ದಾರಿಯನ್ನು ಹಂಚಿಕೊಳ್ಳಲು ಅವಕಾಶವನ್ನು ನೀಡಬೇಕು. ನೆಹರು ಅವರು ಲೆನ್ಲಿತ್ಗೋವ ಅವರಿಗೆ ಬೇಡಿಕೆಗಳನ್ನು ಮಂಡಿಸಿದಾಗ, ಅವರು ಅದನ್ನುನ್ನು ತಿರಸ್ಕರಿಸುವ ಆಯ್ಕೆ ಮಾಡಿದರು. ಇದರಿಂದ ಪರಿಸ್ಥತಿ ಕಗ್ಗಂಟು ಮಟ್ಟಕ್ಕೆ ತಲುಪಿತು. "ಅದೇ ಹಳೆಯ ಆಟವನ್ನು ಪುನಃ ಆಡಲಾಗುತ್ತದೆ", ಎಂದು ನೆಹರು ಗಾಂಧಿಗೆ ಕಠೋರವಾಗಿ ಬರೆದಿದ್ದಾರೆ, "ಹಿನ್ನೆಲೆ ಒಂದೇ ಆಗಿರುತ್ತದೆ, ವಿವಿಧ ಉಪಭಾಷೆಗಳು ಒಂದೇ ಆಗಿರುತ್ತವೆ ಮತ್ತು ನಟರು (ಪಾತ್ರಧಾರಿಗಳು) ಒಂದೇ ಆಗಿರುತ್ತವೆ ಮತ್ತು ಫಲಿತಾಂಶಗಳು ಒಂದೇ ಆಗಿರಬೇಕು".''' <ref>Bandyopadhyay, Sekhara (2004). From Plassey to Partition: A History of Modern India. India: Orient Longman. p. 412.</ref> *23 ಅಕ್ಟೋಬರ್ 1939 ರಂದು, ಕಾಂಗ್ರೆಸ್ ವೈಸ್ರಾಯ್ ಅವರ ವರ್ತನೆಗಳನ್ನು ಖಂಡಿಸಿತು ಮತ್ತು ಪ್ರತಿಭಟನೆಯಾಗಿ ರಾಜೀನಾಮೆ ನೀಡಲು ವಿವಿಧ ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಸಚಿವಾಲಯಗಳನ್ನು ಆಹ್ವಾನಿಸಿತು (ಅನೇಕ ಪ್ರಾಂತ್ಯಗಳಲ್ಲಿ ಕಾಂಗ್ರಸ್ಸಿನ ಚುನಾಯಿತ ಸರ್ಕಾರ ಇತ್ತು). ಈ ನಿರ್ಣಾಯಕ ಘೋಷಣೆಗೆ ಮುಂಚಿತವಾಗಿ, ಜಿನ್ನಾ ಮತ್ತು ಮುಸ್ಲಿಂ ಲೀಗ್’ನ್ನು ಪ್ರತಿಭಟನೆಯಲ್ಲಿ ಸೇರಲು ನೆಹರೂ ಆಗ್ರಹಿಸಿದರು ಆದರೆ ಅದಕ್ಕೆ ಅವರು (ಜಿನ್ನಾ ಮತ್ತು ಲೀಗ್) ನಿರಾಕರಿಸಿತು. <ref>[https://www.britannica.com/biography/Jawaharlal-Nehru Moraes, Frank R. "Jawaharlal Nehru". Encyclopædia Britannica. Retrieved 2 October 2018.]</ref> ===ಪಾಕಿಸ್ತಾನ ನಿರ್ಣಯ=== * ಮಾರ್ಚ್ 1940 ರಲ್ಲಿ ಜಿನ್ನಾ "[[ಪಾಕಿಸ್ತಾನ]]ದ ನಿರ್ಣಯ" ಎಂದು ಕರೆಯಲ್ಪಡುವ ನಿರ್ಣಯವನ್ನು ಜಾರಿಗೆ ತಂದರು, '''‘ರಾಷ್ಟ್ರ’ ದ ಯಾವುದೇ ವ್ಯಾಖ್ಯಾನದ ಪ್ರಕಾರ ಮುಸ್ಲಿಮರು ಒಂದು ರಾಷ್ಟ್ರ, ಮತ್ತು ಅವರು ತಮ್ಮ ನಾಡನ್ನು ಹೊಂದಲೇಬೇಕು,, ಹಾಗೆಯೇ ಅವರ ಪ್ರದೇಶ ಮತ್ತು ಅವರ ರಾಜ್ಯವನ್ನು ಹೊಂದಿರಬೇಕು"''' ಎಂದು ಘೋಷಿಸಿದರು. *ಈ ಮುಸ್ಲಿಮರ ರಾಜ್ಯವನ್ನು [[ಪಾಕಿಸ್ತಾನ]]ವೆಂದು ಕರೆಯಲಾಗುತ್ತಿತ್ತು, ಇದರ ಅರ್ಥ "ಶುದ್ಧ ಭೂಮಿ" ಎಂದರು. [[ನೆಹರು]] ಕೋಪದಿಂದ ಇವು "ಎಲ್ಲಾ ಹಳೆಯ ಸಮಸ್ಯೆಗಳು ... ಲಾಹೋರಿನಲ್ಲಿ ಮುಸ್ಲಿಮ್ ಲೀಗ್ ಮುಖಂಡರು ತೆಗೆದುಕೊಂಡ ಇತ್ತೀಚಿನ ನಿಲುವಿನಲ್ಲಿ ಅವಿಭಾಜ್ಯತೆಗೆ ಒಳಗಾಗಿದ್ದಾರೆ" ಎಂದು ಘೋಷಿಸಿದರು. '''ಲಿನ್ಲಿತ್ಗೋ ನೆಹರೂಗೆ 8 ಅಕ್ಟೋಬರ್ 1940 ರಂದು ಒಂದು ಪ್ರಸ್ತಾವನೆಯನ್ನು ನೀಡಿದರು. ಬ್ರಿಟಿಷ್ ಸರ್ಕಾರದ ಉದ್ದೇಶವು ಭಾರತಕ್ಕೆ "ಡೊಮಿನಿಯನ್ ಸ್ಥಾನಮಾನ"<sup>$</sup> ನೀಡುವುವೆಂದು ಅದು ಹೇಳಿದೆ. ಆದರೆ, ಇದು ಒಂದು ದಿನಾಂಕ ಅಥವಾ ಸಾಧನೆಯ ವಿಧಾನವನ್ನು ಉಲ್ಲೇಖಿಸಿಲ್ಲ. ಆದರೆ ಜಿನ್ನಾಗೆ ಮಾತ್ರ ಹೆಚ್ಚು ನಿಖರವಾದದ್ದು ಸಿಕ್ಕಿತ್ತು (ವಿಭಜನೆಯ ಭರವಸೆ). ವೈಸ್‍ರಾಯ್ ಲಿನ್ಲಿತ್ಗೋ ಹೇಳಿದರು "ಬ್ರಿಟಿಷರು ಕಾಂಗ್ರೆಸ್-ಪ್ರಾಬಲ್ಯದ ರಾಷ್ಟ್ರೀಯ ಸರ್ಕಾರಕ್ಕೆ ಅಧಿಕಾರವನ್ನು ವರ್ಗಾವಣೆ ಮಾಡುವುದನ್ನು ಪರಿಗಣಿಸುವುದಿಲ್ಲ, ಅದರ ಅಧಿಕಾರವನ್ನು" ಭಾರತದ ರಾಷ್ಟ್ರೀಯ ಜೀವನದಲ್ಲಿ ದೊಡ್ಡ ಮತ್ತು ಶಕ್ತಿಯುತ ಅಂಶಗಳಿಂದ ನಿರಾಕರಿಸಲಾಗಿದೆ ".''' (ಕಾಂಗ್ರೆಸ್-ಪ್ರಾಬಲ್ಯದ ರಾಷ್ಟ್ರೀಯ ಸರ್ಕಾರಕ್ಕೆ ಅಧಿಕಾರವನ್ನು ವರ್ಗಾವಣೆ ಮಾಡುವುದಿಲ್ಲ- ಕಾರಣ ಒಂದು ಶಕ್ತಿಯುತ ಅಂಶ ಅಡ್ಡ ಬಂದಿದೆ- ಅದು ಜಿನ್ನಾ ಮತ್ತು ಲೀಗ್- ಲೀಗ್ ಬ್ರಿಟಿಷರಿಂದ ಭರವಸೆ ಪಡೆದಿದೆ ಎಂದು ಅರ್ಥ)[80] [81] *ಅಕ್ಟೋಬರ್ 1940 ರಲ್ಲಿ, ಗಾಂಧಿಯವರು ಮತ್ತು ನೆಹರೂ ಅವರು ಎರಡನೇ ಮಹಾ ಯುದ್ಧಕ್ಕೆ ಬ್ರಿಟನ್ನನ್ನು ಬೆಂಬಲಿಸುವ ತಮ್ಮ ನಿಲುವನ್ನು ಬಿಟ್ಟುಬಿಟ್ಟರು, ಒಂದು ಸೀಮಿತ ನಾಗರಿಕ ಅಸಹಕಾರ ಅಭಿಯಾನವನ್ನು ಪ್ರಾರಂಭಿಸಲು ನಿರ್ಧರಿಸಿದರು, ಇದರಲ್ಲಿ ಭಾರತದ ಸ್ವಾತಂತ್ರ್ಯದ ಪ್ರಮುಖ ವಕೀಲರು ಒಬ್ಬೊಬ್ಬರಾಗಿ ಭಾಗವಹಿಸಲು ಆಯ್ಕೆಯಾದರು. ನೆಹರುರನ್ನು ಬಂಧಿಸಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಜೈಲಿನಲ್ಲಿ ಒಂದು ವರ್ಷಕ್ಕಿಂತ ಸ್ವಲ್ಪ ಹೆಚ್ಚು ದಿನ ಕಳೆದ ನಂತರ, [[ಹವಾಯಿ]]ಯಲ್ಲಿನ [[:en:Attack on Pearl Harbor|ಪರ್ಲ್ ಹಾರ್ಬರ್]] ಬಾಂಬ್ ದಾಳಿಯ ಮೂರು ದಿನಗಳ ಮುಂಚೆ, ಇತರ ಕಾಂಗ್ರೆಸ್ ಕೈದಿಗಳ ಜೊತೆಗೆ ಅವರನ್ನು ಬಿಡುಗಡೆ ಮಾಡಲಾಯಿತು. <ref>Students' Britannica India. 2000.</ref> ;(<sup>$</sup>"ಡೊಮಿನಿಯನ್ ಸ್ಥಾನಮಾನ" - ಎಂದರೆ ಕೇಂದ್ರ ಸರ್ಕಾರಕ್ಕೆ ರಾಜ್ಯಗಳನ್ನು ಶತ್ರುಗಳಿಂದ ರಕ್ಷಣೆ ಮಾಡುವ ಅಧಿಕಾರ ಮತ್ತು ಗೌರ್ನರುಗಳನ್ನು/ ರಾಜ್ಯದ ಅಧ್ಯಕ್ಷರನ್ನು ನೇಮಿಸುವ ಆಧಿಕಾರ ಮಾತ್ರಾ ಇರುತ್ತದೆ ಉಳಿದ ಎಲ್ಲಾ ವಿಷಯದಲ್ಲಿ ರಾಜ್ಯಗಳು ಸ್ವತಂತ್ರವಾಗಿರುತ್ತವೆ; ರಾಜ್ಯಗಳ ಒಳಾಡತದಲ್ಲಿ ಕೇಂದ್ರಸ್ಕಾರ ಪ್ರವೇಶಿಸುವಂತಿಲ್ಲ. ಈಗ ಇಂಗ್ಲೆಡ್ ಮತ್ತು ಆಸ್ಟ್ರೇಲಿಯಾ ಇದ್ದಂತೆ. ಬ್ರಿಟಿಷ್ ಸರ್ಕಾರ ರಾಷ್ಟ್ರಾಧ್ಯಕ್ಷರನ್ನು ನೇಮಿಸುತ್ತದೆ. ಹಾಗೆ ಭಾರತದ ೫೬೦ ಸಂಸ್ಥಾನ-ರಾಜ್ಯಗಳು ಸ್ವತಂತ್ರವಾಗಿರುವ ಡೊಮಿನಿಯನ್ ಸರ್ಕಾರನೀಡುವ ಯೋಜನೆ ಬ್ರಿಟಿಷರದಾಗಿತ್ತು. ಇದಕ್ಕೆ ಅನೇಕ ಸದಸ್ಯರು ಬೆಂಬಲಿಸಿದರೂ, ಇದನ್ನು ನೆಹರು ವಿರೋಧಿಸಿ ಎಲ್ಲಾ ರಾಜ್ಯಗಳೂ ವಿಲೀನವಾದ ಬಲಿಷ್ಠ ಕೇಂದ್ರವುಳ್ಳ ಸ್ವತಂತ್ರಭಾರತ ರಚನೆಗೆ ಒತ್ತಾಯಿಸಿದರು.) ===ಭಾರತದ ಮೇಲೆ ಜಪಾನಿನ ಆಕ್ರಮಣ=== [[File:Nehrujinnah.jpg|thumb|1946 ರಲ್ಲಿ ಸಿಮ್ಲಾದಲ್ಲಿ ನೆಹರು ಮತ್ತು ಜಿನ್ನಾ ಒಟ್ಟಾಗಿ ನಡೆದ ಚಿತ್ರ]] *1942 ರ ವಸಂತ ಋತುವಿನಲ್ಲಿ ಜಪಾನ್ ಬರ್ಮಾದ ಮೂಲಕ (ಈಗ ಮಯನ್ಮಾರ್) ಭಾರತದ ಮೇಲೆ ಆಕ್ರಮಣವನ್ನು ನಡೆಸಿದಾಗ, ಬ್ರಿಟಿಷ್ ಸರ್ಕಾರವು ಈ ಹೊಸ ಮಿಲಿಟರಿ ಬೆದರಿಕೆ ಎದುರಿಸಬೇಕಾಯಿತು, ಅದು ನೆಹರೂ ಮೊದಲಿಗೆ ಬಯಸಿದಂತೆ, ಭಾರತಕ್ಕೆ ಕೆಲವು ಪ್ರಸ್ತಾಪಗಳನ್ನು ಮಾಡಲು ನಿರ್ಧರಿಸಿದರು. ಪ್ರಧಾನ ಮಂತ್ರಿ ವಿನ್ಸ್ಟನ್ ಚರ್ಚಿಲ್ ಯುದ್ಧಸಮಯದ ಕ್ಯಾಬಿನೆಟ್’ನ ಸದಸ್ಯರಾದ ಸರ್ ಸ್ಟಾಫರ್ಡ್ ಕ್ರಿಪ್ಸ್ ರನ್ನು ಭಾರತಕ್ಕೆ ಕಳಿಸಿದರು. ಅವರು ನೆಹರುರನ್ನು ರಾಜಕೀಯವಾಗಿ ನಿಕಟವಾಗಿ ತಿಳಿದಿದ್ದನು ಮತ್ತು ಸಾಂವಿಧಾನಿಕ ಸಮಸ್ಯೆಯ ಪರಿಹಾರಕ್ಕಾಗಿ ಪ್ರಸ್ತಾಪಿಸಲು ಜಿನ್ನಾರನ್ನೂ ತಿಳಿದಿದ್ದನು. ಅವರು ಆಗಮಿಸಿದ ತಕ್ಷಣವೇ ಅವರು ಕಲ್ಪಿಸಿಕೊಂಡಿದ್ದಕ್ಕಿಂತಲೂ ಭಾರತ ಹೆಚ್ಚು ಆಳವಾಗಿ ವಿಭಜನೆಯಾಗಿದೆ ಎಂದು ಕಂಡುಹಿಡಿದನು. ನೆಹರೂ, ರಾಜಿಗಾಗಿ ಉತ್ಸುಕನಾಗಿದ್ದರು ಮತ್ತು ರಾಜಿಯಾಗಬಹುದೆಂದು ಭರವಸೆ ಹೊಂದಿದ್ದರು.,. ಗಾಂಧಿಯವರಿಗೆ ರಾಜಿಯ ಭರವಸೆಯಿರಲಿಲ್ಲ. ಜಿನ್ನಾ ಕಾಂಗ್ರೆಸ್ ವಿರುದ್ಧ ವಿರೋಧವನ್ನು ಮುಂದುವರಿಸಿದರು. '''"ಪಾಕಿಸ್ತಾನ ನಮ್ಮ ಏಕೈಕ ಬೇಡಿಕೆಯಾಗಿದೆ, ಮತ್ತು ಖಂಡಿತ ದೈವಸಾಕ್ಷಿಯಾಗಿ ಅದನ್ನು ನಾವು ಪಡೆಯುತ್ತೇವೆ" ಎಂದು ಜಿನ್ನಾ ಹೇಳಿದುದನ್ನು ಮುಸ್ಲಿಂ ಲೀಗ್ ಪತ್ರಿಕೆ "ಡಾನ್" ಘೋಷಿಸಿತು.''' (Jinnah had continued opposing the Congress. "Pakistan is our only demand, and by God we will have it.", declared the Muslim League newspaper "Dawn".[86]) <ref>[https://books.google.co.in/booksid=f3Lc8XRHz7kC&pg=PA223&lpg=PA223#v=onepage&q&f=false The 100 Most Influential World Leaders of All Time]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> *ಪೂರ್ಣ ಸ್ವಾತಂತ್ರ್ಯಕ್ಕಿಂತಲೂ ಕಡಿಮೆಯದನ್ನು ಏನನ್ನೂ ಗಾಂಧಿಯವರು ಸ್ವೀಕರಿಸುವುದಿಲ್ಲ ಎಂದಾಗ ಕ್ರಿಪ್ಸ್ನ ಮಿಷನ್ ವಿಫಲವಾಯಿತು. ಕ್ರಿಪ್ಸ್‍ರೊಂದಿಗೆ ಸಹಕರಿಸಲು ಗಾಧೀಜಿಯವರ ನಿರಾಕರಣೆಯಿಂದ ನೆಹರೂ ಮತ್ತು ಗಾಂಧಿಯವರ ನಡುವಿನ ಹಳಸಿದ ಸಂಬಂಧವು ತಂಪುಗೊಂಡಿತು, ಆದರೆ ಇಬ್ಬರೂ ನಂತರ ರಾಜಿ ಮಾಡಿಕೊಂಡರು. 15 ಜನವರಿ 1941 ರಂದು, ಗಾಂಧಿಯವರು ಹೀಗೆ ಹೇಳಿದರು: ::‘''ಕೆಲವರು ಜವಾಹರಲಾಲ್ ಮತ್ತು ನಾನು ಪ್ರತ್ಯೇಕಗೊಂಡಿದ್ದೇವೆ ಎಂದು ಹೇಳುತ್ತಾರೆ. ನಮ್ಮನ್ನು ಬೇರ್ಪಡಿಸಲು ಅಭಿಪ್ರಾಯದ ಬೇಧಕ್ಕಿಂತ ಹೆಚ್ಚು ದೊಡ್ಡದು ಅಗತ್ಯವಿರುತ್ತದೆ. ನಾವು ಸಹೋದ್ಯೋಗಿಗಳಾಗಿದ್ದ ಸಮಯದಿಂದ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದೇವೆ ಮತ್ತು ಇನ್ನೂ ಕೆಲವು ವರ್ಷಗಳಿಂದ ನಾನು ಹೇಳುತ್ತಿದ್ದೇನೆ ಮತ್ತು ಈಗ ಮತ್ತೆ ಹೇಳುವುದೇನೆಂದರೆ ರಾಜಾಜಿಯಲ್ಲ ಆದರೆ ಜವಾಹರಲಾಲ್ ನನ್ನ ಉತ್ತರಾಧಿಕಾರಿಯಾಗುತ್ತಾರೆ.'' [87]<ref>[http://www.nationalarchives.gov.uk/education/resources/the-road-to-partition/cripps-nehru-gandhi/ Cripps, Nehru and Gandhi]</ref> *ಭಾರತವನ್ನು ಬಿಟ್ಟು ಹೋಗಲು (ಕ್ವಿಟ್ ಇಂಡಿಯಾ) ಬ್ರಿಟಿಷರಿಗೆ ಗಾಂಧಿಯವರು ಕರೆ ನೀಡಿದರು; ನೆಹರು, ಮಿತ್ರಪಕ್ಷದ (ಬ್ರಿಟಿಷರಿಗೆ) ಯುದ್ಧದ ಹೋರಾಟಕ್ಕೆ ಮುಜುಗರಕ್ಕೊಳಪಡಿಸಲು ಇಷ್ಟವಾಗದಿದ್ದರೂ, ಗಾಂಧಿಯವರ ಜೊತೆ ಸೇರದೆ ಬೇರೆ ಯಾವುದೇ ಪರ್ಯಾಯವಿಲ್ಲವಾಯಿತು. ಆಗಸ್ಟ್ 8, 1942 ರಂದು ಬಾಂಬೆ (ಈಗ ಮುಂಬೈ) ಕಾಂಗ್ರೆಸ್ ಪಕ್ಷವು “ಕ್ವಿಟ್ ಇಂಡಿಯಾ- ಭಾರತ ಬಿಟ್ಟು ತೊಲಗಿ” ನಿರ್ಣಯವನ್ನು ಅಂಗೀಕರಿಸಿತು. ಅದನ್ನು ಅನುಸರಿಸಿ, ಗಾಂಧಿ ಮತ್ತು ನೆಹರೂ ಸೇರಿದಂತೆ ಇಡೀ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಬಂಧಿಸಲಾಯಿತು. ಇದು ನೆಹರೂ ಅವರ ಒಂಭತ್ತನೇ ಮತ್ತು ಕೊನೆಯ ಬಂಧನ. ನೆಹರು ಅದರಿಂದ - 15 ಜೂನ್ 1945 ರಂದು ಹೊರಬಂದರು. <ref>[https://books.google.co.in/books?]</ref> *ಎಲ್ಲಾ ಕಾಂಗ್ರೆಸ್ ನಾಯಕತ್ವ ಜೈಲಿನಲ್ಲಿದ್ದ ಈ ಅವಧಿಯಲ್ಲಿ, ಜಿನ್ನಾರ ಮುಸ್ಲಿಂ ಲೀಗ್ ಬಲಪಡೆದು ಬೆಳೆಯಿತು. ಏಪ್ರಿಲ್ 1943 ರಲ್ಲಿ, ಮುಸ್ಲಿಂ ಲೀಗ್ ಚುನಾವಣೆಯಲ್ಲಿ ಬಂಗಾಳ ಸರ್ಕಾರಗಳನ್ನು ವಶಪಡಿಸಿಕೊಂಡಿತು ಮತ್ತು ಒಂದು ತಿಂಗಳ ನಂತರ, ನಾರ್ತ್ ವೆಸ್ಟ್ ಫ್ರಾಂಟೀಯರ್ ಪ್ರಾಂತವನ್ನು ಅದು ಆಕ್ರಮಿಸಿತು. ಈ ಪ್ರಾಂತಗಳಲ್ಲಿ ಯಾವಾಗಲೂ ಹಿಂದೆ ಲೀಗ್ ಬಹುಮತವನ್ನು ಹೊಂದಿರಲಿಲ್ಲ - ಕಾಂಗ್ರೆಸ್ ಸದಸ್ಯರ ಬಂಧನದಿಂದ ಮಾತ್ರಾ ಇದು ಸಾಧ್ಯವಾಯಿತು. ಜಿನ್ನಾ ನಿಯಂತ್ರಣದಡಿಯಲ್ಲಿ ಪಂಜಾಬ್ ಹೊರತುಪಡಿಸಿ ಎಲ್ಲ ಮುಸ್ಲಿಮ್ ಪ್ರಾಬಲ್ಯದ ಪ್ರಾಂತ್ಯಗಳೊಂದಿಗೆ, ಪ್ರತ್ಯೇಕ ಮುಸ್ಲಿಂ ರಾಜ್ಯದ ಕೃತಕ ಪರಿಕಲ್ಪನೆಯು ಒಂದು ವಾಸ್ತವವಾಗಿ (ರಿಯಾಲಿಟಿ) ಆಗಿ ಮಾರ್ಪಟ್ಟಿತು. ಆದಾಗ್ಯೂ, 1944 ರ ಹೊತ್ತಿಗೆ, ಜಿನ್ನಾ ಅವರ ಶಕ್ತಿ ಮತ್ತು ಘನತೆಯು ಕ್ಷೀಣಿಸುತ್ತಿತ್ತು. ಕಾರಾಗೃಹದಲ್ಲಿದ್ದ ಕಾಂಗ್ರೆಸ್ ಮುಖಂಡರಿಗೆ ಸಾಮಾನ್ಯ ಸಹಾನುಭೂತಿಯು ಮುಸ್ಲಿಮರಲ್ಲಿ ಬೆಳೆಯುತ್ತಿತ್ತು ಮತ್ತು ಪ್ರಾಂತ್ಯದ ಮುಸ್ಲಿಮ್ ಲೀಗ್ ಸರಕಾರದ ಹೆಗಲ ಮೇಲೆ ಎರಡು ಮಿಲಿಯನ್ ಜನರ ಸಾವಿನ 1943-44ರ ದುರ್ಘಟನೆಯಲ್ಲಿ 20 ಲಕ್ಷ ಜನ ಸಾವನ್ನಪ್ಪಿದರು. ಹಿಂದೂ ಮುಸ್ಲಿಮ್ ದಂಗೆಯಲ್ಲಿ ಸತ್ತವರ ಜೊತೆ - ಅದರಲ್ಲಿ ಬಂಗಾಳ ಕ್ಷಾಮದ ಮೇಲೆ ಹೆಚ್ಚಿನ ಆಪಾದನೆ ಇತ್ತು. ಒಮ್ಮೆ ಜಿನ್ನಾರವರ ಸಭೆಗಳಲ್ಲಿ, ಸಾವಿರಾರು ಸಂಖ್ಯೆಯಲ್ಲಿ ಎಣಿಸಿದ ಜನರಿದ್ದರೆ ನಂತರ ಸಂಖ್ಯೆಗಳು ಕ್ಷೀಣಿಸಿ ಶೀಘ್ರದಲ್ಲೇ ಕೆಲವು ನೂರಾರು ಸಂಖ್ಯೆಯನ್ನು ಹೊಂದಿತ್ತು. ಹತಾಶೆಯಲ್ಲಿ, ಜಿನ್ನಾ ರಾಜಕೀಯ ವ್ಯವಹಾರವನ್ನು ಬಿಟ್ಟು ಕಾಶ್ಮೀರದ ವಾಸ್ತವ್ಯಕ್ಕಾಗಿ ಹೋದರು. <ref>[ಅದೇ] </ref> *ಮೇ 1944 ರಲ್ಲಿ ವೈದ್ಯಕೀಯ ಕಾರಣಕ್ಕೆ ಸೆರೆಮನೆಯಿಂದ ಬಿಡುಗಡೆಗೊಂಡು ಸೆಪ್ಟೆಂಬರ್ನಲ್ಲಿ ಬಾಂಬೆಯಲ್ಲಿ ಜಿನ್ನಾವನ್ನು ಭೇಟಿಯಾದಾಗ ಗಾಂಧಿಯವರು ತಮಗೆ ಅರಿವಿಲ್ಲದಂತೆ ಅವರ ಪ್ರತಿಷ್ಠೆಯನ್ನು ಹೆಚ್ಚಿಸಿಸಿದರು. ಅಲ್ಲಿ ಅವರು ಭಾರತದ ಉಳಿದ ಭಾಗದಿಂದ ಬೇರ್ಪಡಿಸಲು ಬಯಸುತ್ತಾರೆಯೇ ಎಂದು ತಿಳಿಯಲು ಯುದ್ಧದ ನಂತರ ಮುಸ್ಲಿಂ ಪ್ರದೇಶಗಳಲ್ಲಿ ಮುಸ್ಲಿಂ ಮುಖಂಡರಿಗೆ ಜನಮತ ಸಂಗ್ರಹದ ಅವಕಾಶವನ್ನು ನೀಡಿದರು. ಮೂಲಭೂತವಾಗಿ, ಅದು ಪಾಕಿಸ್ತಾನದ ತತ್ವವನ್ನು ಸ್ವೀಕರಿಸಿದ ಹಾಗೆ ಆಗಿತ್ತು - ಆದರೆ ಅದು ಸ್ಪಷ್ಟವಾದ ಪದಗಳಲ್ಲಿ ಪಾಕಿಸ್ತಾನದ ಉದಯಕ್ಕೆ ಒಪ್ಪಿ ಹೇಳಿದ್ದು ಅಲ್ಲ. ಆದ್ದರಿಂದ ನಿಖರವಾದ ಪದಗಳಲ್ಲಿ ಹೇಳಬೇಕೆಂದು ಜಿನ್ನಾ ಒತ್ತಾಯಿಸಿದರು; ಗಾಂಧಿ ಅದಕ್ಕೆ ನಿರಾಕರಿಸಿದರು ಮತ್ತು ಅದರ ಫಲವಾಗಿ ಮಾತುಕತೆ ಮುರಿಯಿತು. ಆದಾಗ್ಯೂ, ಜಿನ್ನಾ ತನ್ನ ಸ್ಥಾನ ಮತ್ತು ಲೀಗ್’ನ ಬಲವನ್ನು ಹೆಚ್ಚು ಬಲಪಡಿಸಿಕೊಂಡಂತೆ ಆಯಿತು.. ಕಾಂಗ್ರೆಸ್ಸಿನ ಅತ್ಯಂತ ಪ್ರಭಾವಶಾಲಿ ಕಾಂಗ್ರಸ್ ಸದಸ್ಯರು ಜಿನ್ನಾನೊಂದಿಗೆ ಸಮಾನ ಸ್ತರದಲ್ಲಿ ಮಾತುಕತೆ ನಡೆಸಿ ಕಾಣಿಸಿಕೊಂಡಿದ್ದರು. ಆದರ ಕಾರಣ ಜಿನ್ನಾಗೆ ಇತರ ವಿರೋದಿಗಳಾದü ಮುಸ್ಲಿಂ ಲೀಗ್ ಮುಖಂಡರು, ಮತ್ತು ಭಾರತದ ವಿಭಜನೆಗೆ ವಿರೋಧಿಸಿದವರು, ಶಕ್ತಿ ಕಳೆದುಕೊಂಡರು, ಅಥವಾ ಜಿನ್ನಾಗೆ ಸೋತರು.<ref>Sears, Stephen W. (2014-09-10). The British Empire.</ref> ==ಭಾರತದ ಪ್ರಧಾನಿಯಾಗಿ (1947-64)== [[File:Lord Mountbatten swears in Jawaharlal Nehru as the first Prime Minister of free India on Aug 15, 1947.jpg|thumb|ದಿ.15 ಆಗಸ್ಟ್ 1947 ರಂದು ನಡೆದ ಸಮಾರಂಭದಲ್ಲಿ ಜವಾಹರಲಾಲ್ ನೆಹರೂ ಅವರು ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕಾರ.[[ಲಾರ್ಡ್ ಮೌಂಟ್ಬ್ಯಾಟನ್]] ಪ್ರತಿಜ್ಜ್ಞಾವಿಧಿ ಬೋಧಿಸಿದರು.]] [[File:Indira Gandhi, Jawaharlal Nehru, Rajiv Gandhi and Sanjay Gandhi.jpg|thumb|[[ಇಂದಿರಾ ಗಾಂಧಿ]], ಜವಾಹರಲಾಲ್ ನೆಹರೂ, [[ರಾಜೀವ್ ಗಾಂಧಿ]] ಮತ್ತು [[ಸಂಜಯ್ ಗಾಂಧಿ]]]] [[File:Teen Murti Bhavan in New Delhi.jpg|thumb|ತೀನ್‍ಮೂರ್ತಿ ಭವನ, ನೆಹರು ಅವರು ಪ್ರಧಾನಮಂತ್ರಿಯಾಗಿ ವಾಸಿಸುತ್ತಿದ್ದರು, ಈಗ ಅದು ಅವರ ಸ್ಮರಣಾರ್ಥ ವಸ್ತುಸಂಗ್ರಹಾಲಯ]] *'''ಆಗಸ್ಟ್ 15, 1947''' *ನೆಹರು ಮತ್ತು ಅವರ ಸಹೋದ್ಯೋಗಿಗಳನ್ನು 1946 ರ ಕ್ಯಾಬಿನೆಟ್ ಮಿಷನ್’ಗೆ (ಬ್ರಿಟಿಷ್ ಮಂತ್ರಿಮಂಡಲದ ಕಾರ್ಯನಿರ್ವಣೆಯ ದೂತ) ಭಾರತಕ್ಕೆ ಅಧಿಕಾರಕ್ಕೆ ವರ್ಗಾಯಿಸುವ ಯೋಜನೆಗಳನ್ನು ಪ್ರಸ್ತಾವಿಸಲು ಬಿಡುಗಡೆ ಮಾಡಲಾಯಿತು. <ref>Meena Gaikwad, Dr. The Ideas of Modern Indian Political Thinkers on Women</ref> *ಜವಾಹರಲಾಲ್ ನೆಹರೂ ಅವರು ಆಗಸ್ಟ್ 14 - 15, 1947 ರಂದು ನಡೆದ ಸಮಾರಂಭದಲ್ಲಿ ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾಗಿ ಲಾರ್ಡ್ ಮೌಂಟ್ಬ್ಯಾಟನ್’ ರಿಂದ ಆದೇಶ ಪಡೆದು ಶಪಥ ಮಾಡಿದರು. ನಾಯಕರಾಗಿ ಚುನಾಯಿತರಾದ, ನೆಹರು ಅವರು ಮಧ್ಯಂತರ ಸರ್ಕಾರದ ನೇತೃತ್ವ ವಹಿಸಿದರು (ನಡುಗಾಲ ಸರ್ಕಾರ - ಸ್ವಾತಂತ್ರ ಪೂರ್ವದ ವೈಸ್’ರಾಯ ನೇಮಿತ ಬ್ರಿಟಿಷ್ ಅಧೀನ ತಾತ್ಕಾಲಿಕ ಸರ್ಕಾರ.), ಇದು ಕೋಮು ಹಿಂಸಾಚಾರ (ಪಾಕಿಸ್ತಾನ ಬೇಡಿಕೆಯ ಈಡೇರಿಕೆಗಾಗಿ ಜಿನ್ನಾರ "ಡೈರೆಕ್ಟ್ ಆಕ್ಷನ್" ಎಂಬ ಹಿಂಸೆ ಮತ್ತು ಹತ್ಯೆ - ಲೂಟಿಗೆ ಕರೆಯಿಂದ ಕೋಮುಗಲಭೆ) ಮತ್ತು ರಾಜಕೀಯ ಅವ್ಯವಸ್ಥತೆಯಿಂದಾಗಿ ದುರ್ಬಲಗೊಂಡಿತು ಮತ್ತು ಮುಸ್ಲಿಂ ಲೀಗಿನ ಮುಖಂಡರಾದ ಮುಹಮ್ಮದ್ ಅಲಿ ಜಿನ್ನಾರವರು ಪಾಕಿಸ್ತಾನದ ಪ್ರತ್ಯೇಕ ಮುಸ್ಲಿಂ ರಾಷ್ಟ್ರಕ್ಕಾಗಿ ಒತ್ತಾಯಿಸುತ್ತಿದ್ದರು. ಲೀಗ್ ಮತ್ತು ಕಾಂಗ್ರೆಸ್ ಗಳ ಒಕ್ಕೂಟಗಳನ್ನು ರೂಪಿಸಲು ವಿಫಲವಾದ ನಂತರ, ನೆಹರೂ ಇಷ್ಟವಿಲ್ಲದೆ ಭಾರತ ವಿಭಜನೆಯನ್ನು ಬೆಂಬಲಿಸಿದರು, ದಿ.3 ಜೂನ್ 1947 ರಂದು ಬ್ರಿಟೀಷರಿಂದ ಬಿಡುಗಡೆಯಾದ ಒಂದು ಯೋಜನೆ ಪ್ರಕಾರ, ಅವರು ಆಗಸ್ಟ್ 15 ರಂದು ಸ್ವತಂತ್ರ ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು, ಮತ್ತು ಅವರ "ಟ್ರೈಸ್ಟ್ ವಿತ್ ಡೆಸ್ಟಿನಿ ಎಂಬ ಸ್ವತಂತ್ರಭಾರತದ ಉದ್ಘಾಟನೆಯ ಪ್ರಸಿದ್ಧ ಭಾಷಣವನ್ನು ಮಾಡಿದರು.<sup>[ಅದೇ]</sup> <ref>[Agrawal, Lion M. G. (2008). Freedom fighters of India]</ref> :::''“ಬಹಳ ವರ್ಷಗಳ ಹಿಂದೆ ನಾವು ಉತ್ತಮ ಭವಿಷ್ಯದ ಗುರಿಸಾಧನೆಗಾಗಿ ವಚನಬದ್ದತೆ ಹೊಂದಿದ್ದೇವೆ (tryst - ಪ್ರೊಮಿಸ್- ವಚನಬದ್ಧತೆ, with destiny -ಗುರಿ, destination), ಮತ್ತು ಈಗ ನಾವು ನಮ್ಮ ಪ್ರತಿಜ್ಞೆಯ ಗುರಿಯನ್ನು ಪೂರ್ಣವಾಗಿ ಅಥವಾ ಪೂರ್ಣ ಶಕ್ತಿಯಿಂದ ಪಡೆದುಕೊಳ್ಳುವ, ಪೂರ್ಣವಾಗಿ ಅಲ್ಲದಿದ್ದರೂ ಬಹಳ ಮಟ್ಟಿಗೆ ಆದರೆ ಗಣನೀಯವಾಗಿ ಸಾಧಿಸುವ ಸಮಯ ಬಂದಿದೆ. ಈ ದಿನ ಮಧ್ಯರಾತ್ರಿಯ ಗಂಟೆಯ ಹೊಡೆದಾಗ, ಪ್ರಪಂಚವು ನಿದ್ರಿಸುತ್ತಿರುದಾಗ, ಭಾರತ ತನ್ನ ಜೀವನಕ್ಕಾಗಿ ಮತ್ತು ಸ್ವಾತಂತ್ರ್ಯಕ್ಕಾಗಿ ಎಚ್ಚರಗೊಳ್ಳುತ್ತಿದೆ. ಒಂದು ಶುಭ ಕ್ಷಣವು ಬರುತ್ತದೆ, ಆದರೆ ಇತಿಹಾಸದಲ್ಲಿ ಇದು ಅಪರೂಪವಾಗಿ ಬರುತ್ತದೆ, ನಾವು ಹಳೆಯದರಿಂದ ಹೊಸದಕ್ಕೆ ಬಂದಾಗ, ಒಂದು ಶಕೆಯ ಕೊನೆಗೊಂಡಾಗ ಮತ್ತು ರಾಷ್ಟ್ರದ ಆತ್ಮವು ದೀರ್ಘಕಾಲ ದಮನವಾದ ನಂತರ ಈಗ ಅದು ತನ್ನ ದನಿಯನ್ನು ಕಂಡುಕೊಳ್ಳುತ್ತದೆ. ಈ ಗಂಭೀರ ಕ್ಷಣದಲ್ಲಿ ನಾವು ಭಾರತ ಮತ್ತು ಅದರ ಜನರ ಸೇವೆಗೆ ಸಮರ್ಪಣೆ ಮಾಡುವ ಮತ್ತು ಮಾನವೀಯತೆಗೆ ಇನ್ನೂ ದೊಡ್ಡ ಕೊಡಿಗೆಯನ್ನೂ ನೀಡುವ ಪ್ರತಿಜ್ಞೆಯನ್ನೂ ತೆಗೆದುಕೊಳ್ಳುವುದು ಸೂಕ್ತವಾಗಿದೆ.”'' - ([[:en:Tryst with Destiny|Tryst with Destiny]].<ref>[https://sourcebooks.fordham.edu/mod/1947nehru1.asp?Speech Speech On the Granting of Indian Independence, August 14, 1947]</ref> *ನಿಸ್ತಂತು ಧ್ವನಿಮುದ್ರಿಕೆಯ ಆಡಿಯೋ:(Americn rethoric online speech Bank)[https://www.americanrhetoric.com/speeches/jawaharlalnehrutrystwithdestiny.htm Jawaharlal Nehru-'Tryst with Destiny'14-15 August 1947]; *ನ್ಯೂಯಾರ್ಕ್ ಟೈಮ್ಸ್:ಚಿಂತಾಮಗ್ನ ನೆಹರು-ಗಾಂಧಿ::[https://www.nytimes.com/interactive/projects/cp/obituaries/archives] [[File:Photograph of President Truman and Indian Prime Minister Jawaharlal Nehru, with Nehru's sister, Madame Pandit, waving... - NARA - 200154.jpg|thumb|left|ನೆಹರೂ ಅವರ ಸಹೋದರಿ ಮೇಡಮ್ ಪಂಡಿತ್ ಅವರೊಂದಿಗೆ ಅಧ್ಯಕ್ಷ ಹ್ಯಾರಿ ಟ್ರೂಮನ್ ಮತ್ತು ಜವಾಹರಲಾಲ್ ನೆಹರು, ನೆಹರೂ ಅವರ ಭೇಟಿ ಅಮೇರಿಕಾ ಸಂಯುಕ್ತ ಸಂಸ್ಥಾನಕ್ಕೆ ಅಕ್ಟೋಬರ್ 1949]] ===ಗಾಂಧೀಜಿಯವರ ಹತ್ಯೆ=== *ಗಾಂಧೀಜಿಯವರು 1948 ರ ಜನವರಿ 30 ರಂದು, ಪ್ರಾರ್ಥನಾ ಸಭೆಗೆ ಅವರು ಪ್ರವಚನ ನೀಡಲು ವೇದಿಕೆಗೆ ಹೋಗುತ್ತಿದ್ದಾಗ ಅವರನ್ನು ನಾಥೂರಾಮ್ ಗೋಡ್ಸೆ ಗುಂಡಿಟ್ಟು ಹತ್ಯೆಗೈದನು. (ಕಾರಣ :-ಅಖಂಡ ಭಾರತವನ್ನು ಗಾಂಧಿ ಹಾಗೂ ನಹರು ಸೇರಿದ ಪ್ರಮುಖರಿಂದ ವಿಭಜನೆ ಮಾಡಿ, ಪಾಕಿಸ್ತಾನ ಮಾಡಿದ್ದಕ್ಕಾಗಿ.. ಅಲ್ಲದೇ ಗಾಂಧಿಯವರು ಬಂಗಾಳವನ್ನು, ಹೈದರಾಬಾದ್ ಪ್ರಾಂತವನ್ನು ಸಹ ಪಾಕಿಸ್ತಾನಕ್ಕೆ ವಹಿಸಲು ಮುಂದಾಗುತ್ತಿದ್ದರು.) ಭಾರತ ವಿಭಜನೆಯ ಸಮಯದಲ್ಲಿ ಆದ ಒಪ್ಪಂದದಂತೆ ಪಾಕಿಸ್ತಾನಕ್ಕೆ ಕೊಡಬೇಕಾದ ಹಣವನ್ನು ಭಾರತವು ಪಾವತಿಸುವಂತೆ ಗಾಂಧಿಯವರು ಒತ್ತಾಯಿಸಿ, ಭಾರತವನ್ನು ದುರ್ಬಲಗೊಳಿಸಲು ಜವಾಬ್ದಾರಿಯೆಂದು ಭಾವಿಸಿದ್ದನು. ಗಾಂಧೀಜಿಯ ಹತ್ಯೆಯ ನಂತರ ನೆಹರು ರೇಡಿಯೊದ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು:<ref>Thakur, Pradeep. The Most Important People of the 20th Century (Part-I): Leaders & Revolutionaries</ref> :::''ಸ್ನೇಹಿತರೇ ಮತ್ತು ಒಡನಾಡಿಗಳೇ, ಬೆಳಕು- ನಮ್ಮ ಜೀವಗಳ ಬೆಳಕು ಹೊರಟುಹೋಗಿದೆ, ಮತ್ತು ಎಲ್ಲೆಡೆಯೂ ಕತ್ತಲೆ ತುಂಬಿದೆ, ಮತ್ತು ನಿಮಗೆ ಏನು ಹೇಳಬೇಕೆಂದು ಅಥವಾ ಅದನ್ನು ಹೇಗೆ ಹೇಳಬೇಕೆಂದು ನನಗೆ ಸರಿಯಾಗಿ ಗೊತ್ತಾಗುತ್ತಿಲ್ಲ. ನಮ್ಮ ಪ್ರೀತಿಯ ಮುಖಂಡ, ಬಾಪು ಎಂದು ನಾವು ಕರೆಯುವ, ನಾವು ರಾಷ್ಟ್ರ ಪಿತ ಎಂದು ಕರೆಯುತ್ತಿದ್ದ ಅವರು, ಈಗ ಬದಿಕಿಲ್ಲ. ಬಹುಶಃ ನಾನು ಆ ರೀತಿ ಹೇಳುವುದು ತಪ್ಪಿರಬಹುದು ; ಆದಾಗ್ಯೂ, ನಾವು ಅವರನ್ನು ನಾವು ಈ ಹಲವು ವರ್ಷಗಳಿಂದ ನೋಡಿದಂತೆ ಮತ್ತೆ ಅವರನ್ನು ನೋಡಲಾಗುವುದಿಲ್ಲ, ನಾವು ಅವರ ಬಳಿಗೆ ಸಲಹೆಗಾಗಿ ಓಡುಲಾಗುವುದಿಲ್ಲ ಅಥವಾ ಅವರಿಂದ ಸ್ವಾಂತನವನ್ನು ಪಡೆಯಲಾರೆವು , ಅದು ನನಗೆ ಮಾತ್ರವಲ್ಲ, ಆದರೆ ಅದು ಈ ದೇಶದಲ್ಲಿ ಲಕ್ಷಾಂತರ ಮತ್ತು ಲಕ್ಷಗಟ್ಟಲೆ ಜನರಿಗೆ ಅನ್ವಯಿಸುವುದು.'' <ref>Janak Raj Jai (1996). 1947–1980. Regency Publications. pp. 45–47</ref><ref>http://www.emersonkent.com/speeches/the_light_has_gone_out_of_our_lives.htm The Light Has Gone Out of Our Lives</ref> *ಗಾಂಧಿಯವರ ಮರಣ ಮತ್ತು ಅಂತ್ಯಕ್ರಿಯೆಯು ನೆಹರು ಮತ್ತು ಪಟೇಲರ ಅಡಿಯಲ್ಲಿ ಹೊಸ ಭಾರತ ರಾಷ್ಟ್ರದ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡಿದೆ ಎಂದು ಯಾಸ್ಮಿನ್ ಖಾನ್ ವಾದಿಸಿದರು. ಎರಡು ವಾರಗಳ ಅವಧಿಯಲ್ಲಿ ಅಂತ್ಯಕ್ರಿಯೆ, ಶವಸಂಸ್ಕಾರದ ಆಚರಣೆಗಳು ಮತ್ತು ಹುತಾತ್ಮರ ಚಿತಾಭಸ್ಮವನ್ನು ವಿತರಿಸುವುದು-ಮಿಲಿಯನ್‍ಗಟ್ಟಲೆ ಜನರು ಭಾಗವಹಿಸಿದ ಮತ್ತು ನೂರಾರು ಮಿಲಿಯನ್ ಜನರು ವೀಕ್ಷಿಸಿದ ಈ ಐತಿಹಾಸಿಕ ಸನ್ನಿವೇಶವನ್ನು ಕಾಂಗ್ರೆಸ್ ಭಾರೀ ದುಃಖದ ಸಾರ್ವಜನಿಕ ಪ್ರದರ್ಶನಗಳನ್ನು ಬಿಗಿಯಾಗಿ -ಸಮರ್ಥವಾಗಿ ನಿಯಂತ್ರಿಸಿತು. ಈ ಸಮಯದಲ್ಲಿ ಸರ್ಕಾರವು ತನ್ನ ಅಧಿಕಾರವನ್ನು ಪ್ರತಿಪಾದಿಸುವುದು, ಕಾಂಗ್ರೆಸ್ ಪಕ್ಷದ ನಿಯಂತ್ರಣವನ್ನು ಕಾನೂನುಬದ್ಧಗೊಳಿಸುವುದು ಮತ್ತು ಎಲ್ಲಾ ಧಾರ್ಮಿಕ ಅನಧಿಕೃತ ಪ್ಯಾರಾ-ಮಿಲಿಟರಿ ಗುಂಪುಗಳನ್ನು ನಿಗ್ರಹಿಸುವುದು ಅಗತ್ಯಗುರಿಯಾಗಿತ್ತು. ನೆಹರೂ ಮತ್ತು ಪಟೇಲ್ ಅವರು ಆರ್‍ಎಸ್ಎಸ್, ಮುಸ್ಲಿಂ ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಮತ್ತು ಖಾಕ್ಸಾರ್ ಗುಂಪುಗಳ ಸುಮಾರು 200,000 ಜನರನ್ನು ಬಂಧನಕ್ಕೊಳಪಡಿಸಿದರು. ಗಾಂಧೀಜಿಯವರ ಮರಣ ಮತ್ತು ಶವಸಂಸ್ಕಾರವು ದೂರ ದೂರದ ಜನರನ್ನು ಭಾರತೀಯ ಜನರೊಂದಿಗೆ ಸಂಪರ್ಕ ಕಲ್ಪಿಸಿತು. ಮತ್ತು ಭಾರತದ ಜನರಿಗೆ ಸ್ವಾತಂತ್ರ್ಯದ ಪರಿವರ್ತನೆಯ ಸಮಯದಲ್ಲಿ ಧಾರ್ಮಿಕ ಪಕ್ಷಗಳನ್ನು ನಿಗ್ರಹಿಸುವ ಅಗತ್ಯವನ್ನು ಇನ್ನಷ್ಟು ಅರ್ಥವಾಗುವಂತೆ ಮಾಡಿಕೊಟ್ಟಿತು.<ref> Zachariah, Benjamin (2004-08-02). Nehru. -& -Yasmin Khan 2011</ref> ===ತಂದೆಗೆ ಇಂದಿರಾ ಸೇವೆ=== {{Quote_box| width=20em|align=|right|quote= <center>'''ಪಾಕಿಸ್ತಾನಕ್ಕಾಗಿ ಜಿನ್ನಾರವರ ಕಠಿಣ ನಿಲುವು'''</center> *Jinnah, who had embraced separate electorates and the exclusive right of the League to represent Muslims, was converted to the idea that Muslims needed a separate state to protect their rights. Jinnah came to believe that Muslims and Hindus were distinct nations, with unbridgeable differences—a view later known as the Two Nation Theory.<ref>[ Rajmohan Gandhi, Patel: A Life, pp. 292]</ref> Jinnah declared that a united India would lead to the marginalization of Muslims, and eventually civil war between Hindus and Muslims.[http://www.thefullwiki.org/Muhammad_Ali_Jinnah Muhammad Ali Jinnah:Encyclopedia;Wikis] <center>'''ಭಾರತ ವಿಭಜನೆಗೆ ನೆಹರೂ ಅಥವಾ ಗಾಂಧಿ ಕಾರಣವೇ?'''</center> * ಮಹಮದಾಲಿ ಜಿನ್ನಾ ಅವರು - ಓಕ್ಕೂಟ ಭಾರತದಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಮತದಾನದ ಹಕ್ಕನ್ನು ಮತ್ತು ಲೀಗ್‍ ಮಾತ್ರಾ ಮುಸ್ಲಿಮರನ್ನು ಪ್ರತಿನಿಧಿಸುವ ಪ್ರತ್ಯೇಕ ಹಕ್ಕನ್ನು ಹೊಂದಿರಬೇಕೆಂದು ಮೊದಲು ಬೇಡಿಕೆ ಇಟ್ಟರು. ಅದನ್ನು ಕಾಂಗ್ರೆಸ್ ತಿರಸ್ಕರಿಸಿದಾಗ, ಜಿನ್ನಾ ಅವರು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಮುಸ್ಲಿಮರು ಪ್ರತ್ಯೇಕ ರಾಜ್ಯವನ್ನು ಹೊಂದಬೇಕೆಂಬ ಕಲ್ಪನೆಗೆ ಬಂದರು. ಮುಸ್ಲಿಮರು ಮತ್ತು ಹಿಂದೂಗಳು ವಿಭಿನ್ನ ರಾಷ್ಟ್ರಗಳಾಗಿದ್ದಾರೆ ಎಂದು ಜಿನ್ನಾ ನಂಬಿದ್ದರು - ಹೊಂದಾಣಿಕೆಯಾಗದ ಭಿನ್ನತೆಗಳು ಇವೆ; -ನಂತರದಲ್ಲಿ ಇದು "ಎರಡು ರಾಷ್ಟ್ರ ಸಿದ್ಧಾಂತ" ಎಂದು ಕರೆಯಲ್ಪಡುವ ಒಂದು ಸಿದ್ಧಾಂತ ವನ್ನು ಮುಂದಿಟ್ಟರು. <sup>[ಮೇಲಿನದು]</sup> ಜಿನ್ನಾ ಅವರು, 'ಒಂದು ಏಕೈಕ ಭಾರತವು ಮುಸ್ಲಿಮರನ್ನು ಕಟ್ಟಕಡೆಗೆ ದೂಡುವುದು (ಮೂಲೆಗುಂಪು ಮಾಡುವುದು) ಮತ್ತು ಅಂತಿಮವಾಗಿ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಜನಾಂಗ ಯುದ್ಧಕ್ಕೆ ಕಾರಣವಾಗಲಿದೆ' ಎಂದು ಘೋಷಿಸಿದರು. *ಈ ಜಿನ್ನಾರ ನಿಲುವಿಗೆ ವಿರೋಧ - ಮತ್ತು ಕೇಂದ್ರಪ್ರಧಾನ ಒಕ್ಕೂಟ ಸ್ವತಂತ್ರ ಭಾರತದ ಪರ ತಳೆದ ನೆಹರು ಅವರ ನಿಲುವು- ಭಾರತ ವಿಭಜನೆಗೆ ಕಾರಣ ಎಂಬ ಕೆಲವರ ವಾದ ವಿರೋಧಾಭಾಸವಾಗಿ ತೋರುತ್ತದೆ. "<ref>After Advani, Jaswant turns Jinnah admirer". The Economic Times. India. 17 August 2009.</ref> .}} *ನಂತರದ ವರ್ಷಗಳಲ್ಲಿ, ಭಾರತದ ವಿಭಜನೆಗಾಗಿ ನೆಹರೂರನ್ನು ದೂಷಿಸಲು ಯತ್ನಿಸಿದ ಇತಿಹಾಸದ ಪರಿಷ್ಕೃತವಾದಿ ಶಾಖೆಯೊಂದು ಹೊರಹೊಮ್ಮಿತು, 1947 ರಲ್ಲಿ ಸ್ವತಂತ್ರ ಭಾರತಕ್ಕಾಗಿ ತಮ್ಮ ಹೆಚ್ಚಿನ ಕೇಂದ್ರ ಸರ್ಕಾರ ಅಧಿಕಾರವುಳ್ಳ ಭಾರತವನ್ನು ಸ್ಥಾಪಿಸುವ ಅವರ ನೀತಿಗಳನ್ನು ಉಲ್ಲೇಖಿಸಿ, ಟೀಕಿಸಿದರು. (ಕೆಲವರು ವಿರೋಧಿಸಿದರೂ ನೆಹರು ಸ್ವತಂತ್ರ ರಾಜ್ಯಗಳಿಗೆ ಅವಕಾಶವಿಲ್ಲದ, ಕೇಂದ್ರ ಪ್ರಧಾನ ಒಕ್ಕೂಟದ ಬಾರತಕ್ಕಾಗಿ ಮತ್ತು ಅದಕ್ಕೆ ಪೂರಕವಾದ ಸಂವಿಧಾನವಿರಬೇಕು ಎಂದು ಗಟ್ಟಿ ನಿಲುವು ತಾಳಿದರು. ಭಾರತವು ಇಂದು ಒಂದೇ ರಾಷ್ಟ್ರವಾಗಿ ಉಳಿಯಲು ಅವರ ನಿಲುವು ಕಾರಣವಾಗಿದೆ.) ಜಿನ್ನಾ ವಿಕೇಂದ್ರೀಕೃತ ಭಾರತಕ್ಕೆ ಪರವಾಗಿದ್ದು ಕೇಂದ್ರೀಕೃತ ಭಾರತ ನೀತಿಯನ್ನ ವಿರೋಧಿಸಿದರು. ಜಿನ್ನಾ ಪೂರ್ಣ ಸ್ವತಂತ್ರ ಪಾಕಿಸ್ತಾನದ ಬೇಡಿಕೆಯನ್ನೇ ಇಟ್ಟಿದ್ದರು. ಅವರನ್ನು ಒಲಿಸಲು ಫಡರಲ್ ವ್ಯವಸ್ಥೆಯ ಸಡಿಲವಾದ ಸುಮಾರು ೬೦೦ ಸ್ವತಂತ್ರ ಸಂಸ್ಥಾನಗಲ ಭಾರತ ಒಕ್ಕೂಟ ರಚಿಸಿದ್ದರೆ, ಇಂಗ್ಲೆಂಡಿನಿಂದ ಐರ್ಲೆಂಡ್ ಬೇರೆಯಾದಂತೆ ಎಲ್ಲಾ ಸಂಸ್ಥಾನಗಳೂ ಸ್ವತಂತ್ರವಾಗುತ್ತಿದ್ದವು. ಆ ನೀತಿಯಂತೆ ಎಲ್ಲ ಸಂಸ್ಥಾನಗಳೂ ಸ್ವತಂತ್ರವಾಗಿದ್ದು ನಂತರ ಬಿನ್ನಾಭಿಪ್ರಾಯ ಉದ್ಭವಿಸಿದಾಗ ಬೇರೆಯಾಗುತ್ತಿದ್ದವು ಮತ್ತು ಘರ್ಷಣೆಗೆ ಇಳಿಯುತ್ತಿದ್ದವು. ಭಾರತ ಅನೇಕ ರಾಜ್ಯಗಳಾಗಿ ಛಿದ್ರವಾಗುತ್ತಿತ್ತು. <ref>Thapar, Karan (17 August 2009)</ref>. <ref>{{Cite web |url=http://www.thefullwiki.org/Muhammad_Ali_Jinnah |title=Jinnah asserted in a speech in Lahore on October 30, 1947 that the League had accepted independence of Pakistan because "the consequences of any other alternative would have been too disastrous to imagine."&#91;44&#93; |access-date=22 ನವೆಂಬರ್ 2018 |archive-date=1 ನವೆಂಬರ್ 2018 |archive-url=https://web.archive.org/web/20181101165933/http://www.thefullwiki.org/Muhammad_Ali_Jinnah |url-status=dead }}</ref> *ಸ್ವಾತಂತ್ರ್ಯಾನಂತರದ ವರ್ಷಗಳಲ್ಲಿ, ನೆಹರೂ ಆಗಾಗ್ಗೆ ಅವರ ಮಗಳು ಇಂದಿರಾಗೆ ಅವಲಂಬಿಸುತ್ತಾ ತನ್ನನ್ನು ನೋಡಿಕೊಳ್ಳಲು ಮತ್ತು ಅವರ ವೈಯಕ್ತಿಕ ವ್ಯವಹಾರಗಳನ್ನು ನಿರ್ವಹಿಸಲು ಹೇಳುತ್ತಿದ್ದರು. ಅವರ ನೇತೃತ್ವದಲ್ಲಿ, ಕಾಂಗ್ರೆಸ್ 1952 ರ ಚುನಾವಣೆಯಲ್ಲಿ ಅಗಾಧವಾದ ಬಹುಮತವನ್ನು ಗಳಿಸಿತು. ಇಂದಿರಾ ನೆಹರು ಅವರ ಅಧಿಕೃತ ನಿವಾಸಕ್ಕೆ ತೆರಳಿದರು ಮತ್ತು ಅವರಿಗೆ ಸೇವೆಮಾಡಲು ನಿಂತರು. ಭಾರತ ಮತ್ತು ಪ್ರಪಂಚದಾದ್ಯಂತ ಅವರ ನಿರಂತರ ಸಹಚರರಾಗಿದ್ದರು. ಇಂದಿರಾ ವಾಸ್ತವವಾಗಿ ನೆಹರುರ ಮುಖ್ಯ (ಉಚಿತ) ಸಿಬ್ಬಂದಿಯಾಗಿದ್ದರು. [105][106] *1957 ರ ಚುನಾವಣೆಯಲ್ಲಿ ನೆಹರೂ ಕಾಂಗ್ರೆಸ್ ಗೆ ಪ್ರಮುಖ ಗೆಲುವು ನೀಡಿತು, ಆದರೆ ಅವರ ಸರ್ಕಾರವು ಏರುತ್ತಿರುವ ಸಮಸ್ಯೆಗಳು ಮತ್ತು ಟೀಕೆಗಳನ್ನು ಎದುರಿಸುತ್ತಿತ್ತು. ಆಂತರಿಕ ಪಕ್ಷದ ಭ್ರಷ್ಟಾಚಾರ ಮತ್ತು ಕಲಹದಿಂದ ನಿರಾಶೆಗೊಂಡ ನೆಹರೂ ಅವರು ರಾಜೀನಾಮೆ ನೀಡಲು ಯೋಚಿಸಿದರು ಆದರೂ ಸೇವೆಯನ್ನು ಮುಂದುವರಿಸಿದ್ದರು. 1959 ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಅವರ ಪುತ್ರಿ ಇಂದಿರಾ ಅವರ ಚುನಾವಣೆಯಾದಾಗ ನೆಪೋಟಿವಾದದ (ನೆಪೋಟಿಸಮ್) ಬಗ್ಗೆ ಟೀಕೆಗೊಳಗಾಯಿತು, ಆದರೆ ನೆಹರು ಇಂದಿರಾ ಅವರ ಚುನಾವಣೆಯ ಬಗ್ಗೆ ಅಸಮ್ಮತಿ ವ್ಯಕ್ತಪಡಿಸಿದ್ದರೂ ಸಹ, ಇದು "ರಾಜವಂಶವಾದ" ವನ್ನು ಹೋಲುವುದು ಕಂಡಿದೆ ಎಂಬ ಕಾರಣದಿಂದಾಗಿ; "ಇದು ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿ ಮತ್ತು ಅನಪೇಕ್ಷಿತ ವಿಷಯ" ಎಂದು ಅವರು ಹೇಳಿದರು, ಮತ್ತು ಅವರ ಕ್ಯಾಬಿನೆಟ್ನಲ್ಲಿ ಇಂದಿರಾ ಅವರಿಗೆ ಸ್ಥಾನವನ್ನು ನಿರಾಕರಿಸಿದರು. ಇಂದಿರಾ ಸ್ವತಃ ತನ್ನ ತಂದೆಯೊಂದಿಗೆ ನೀತಿಯವಿಷಯದಲ್ಲಿ ವಿರೋಧಿಸುತ್ತಿದ್ದಳು; ಮುಖ್ಯವಾಗಿ, ಅವರು ತಮ್ಮ ಸ್ವಂತ ಆಕ್ಷೇಪಣೆಗಳನ್ನು ಕೇರಳ ರಾಜ್ಯದ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ಸರಕಾರವನ್ನು ವಜಾಗೊಳಿಸಲು ಒತ್ತಡ ತಂದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಈ ಮೂಲಕ ತಮ್ಮ ವೈಯಕ್ತಿಕ ವಿರೋಧವನ್ನು ವ್ಯಕ್ತಪಡಿಸಿದರು. ನೆಹರು ಆಗಾಗ್ಗೆ ಇಂದಿರಾ ಅವರ ಹಠ ಮತ್ತು ಸಂಸತ್ತಿನ ಸಂಪ್ರದಾಯದ ಕಡೆಗಣಿಸುವಿಕೆಯಿಂದ ಮುಜುಗರಕ್ಕೊಳಗಾಗಲು ಆರಂಭಿಸಿದರು, ಮತ್ತು ತನ್ನ ತಂದೆಯಿಂದ ಬೇರೆಯಾದ ತನ್ನ ಸ್ವತಂತ್ರವಾದ ಸ್ವಭಾವವನ್ನು ತೋರಿಸಿದಾಗ ಬೇರೆ ದುರುದ್ದೇಶಗಳಿಲ್ಲದಿದ್ದರೂ ತಾನು ಹೇಳಿದ್ದನ್ನೇ ದೃಢೀಕರಿಸಿದಾಗ ನೆಹರು "ನೊಂದುಕೊಳ್ಳುತ್ತ್ತಿದ್ದರು" ಮತ್ತು "ಅಸಮಾಧಾನಗೊಳ್ಳುತ್ತಿದ್ದರು. <ref> Frank, Katherine (2002). Indira: The Life of Indira Nehru Gandhi. Houghton Mifflin Books. p. 250.</ref> *1962 ರ ಚುನಾವಣೆಗಳಲ್ಲಿ ನೆಹರೂ ಅವರು ಕಾಂಗ್ರೆಸ್ ಗೆಲುವಿನ ಬಹುಮತದೊಂದಿಗೆ ಜಯಗಳಿಸಿದರು. ಆದರೂ ಕಮ್ಯುನಿಸ್ಟ್ ಮತ್ತು ಸಮಾಜವಾದಿ ಪಕ್ಷಗಳು ಪ್ರಮುಖ ಫಲಾನುಭವಿಗಳಾಗಿದ್ದವು, ಜೊತೆಗೆ ಭಾರತೀಯ ಜನಸಂಘದಂತಹ ಕೆಲವು ಬಲಪಂಥೀಯ ಗುಂಪುಗಳು ಉತ್ತಮ ಫಲಪಡೆದವು. <ref> Mathai (1978). Reminiscences of the Nehru Age.</ref> ===ಹತ್ಯೆ ಯತ್ನಗಳು ಮತ್ತು ಭದ್ರತೆ=== *ಅಧಿಕೃತವಾಗಿ ತಿಳಿದಂತೆ ನೆಹರು ಅವರ ಮೇಲೆ ನಾಲ್ಕು ಹತ್ಯೆಯ ಪ್ರಯತ್ನಗಳು ನಡೆದಿವೆ. 1947 ರಲ್ಲಿ ಭಾರತ ವಿಭಜನೆಯ ಸಮಯದಲ್ಲಿ ಅವರು ನಾರ್ತ್-ವೆಸ್ಟ್ ಫ್ರಾಂಟಿಯರ್ ಪ್ರಾಂತ್ಯಕ್ಕೆ (ಈಗ ಪಾಕಿಸ್ತಾನದಲ್ಲಿದೆ) ಭೇಟಿ ನೀಡುತ್ತಿರುವಾಗ ಅವರು ಕಾರಿನಲ್ಲಿದ್ದಾಗ ಅವರ ಜೀವಹತ್ಯೆಯ ಮೊದಲ ಪ್ರಯತ್ನವು ನೆಡೆಯಿತು<ref>Mathai (1978). Reminiscences of the Nehru Age</ref>. ಎರಡನೆಯದು ಮಹಾರಾಷ್ಟ್ರದಲ್ಲಿ 1955 ರಲ್ಲಿ ರಿಕ್ಷಾ-ಎಳೆಯುವವನು ಚಾಕು-ಧಾರಿಯಾಗಿ ಆಕ್ರಮಣ ಮಾಡಿದಾಗ;<ref>"Assassination Attempt on Nehru Made in Car". Gettysburg Times. 22 March 1955.</ref>. <ref>Rickshaw Boy Arrested for Nehru Attack". Sarasota Herald Tribune. 14 March 1955</ref>. ಮೂರನೆಯದು 1956 ರಲ್ಲಿ ಬಾಂಬೆಯಲ್ಲಿ (ಈಗ ಮಹಾರಾಷ್ಟ್ರ) ಸಂಭವಿಸಿತು. <ref>[https://news.google.com/newspapers?id=G8RdAAAAIBAJ&sjid=SV4NAAAAIBAJ&pg=4365,3368509&dq=nehru+assassination&hl=en Jump up ^ "Bombay Police Thwart Attempt on Nehru's Life". Oxnard Press-Courier. 4 June 1956.] </ref> ನಾಲ್ಕನೆಯದು ಮಹಾರಾಷ್ಟ್ರದಲ್ಲಿ 1961 ರಲ್ಲಿ ರೈಲು ಹಳಿಗಳ ಮೇಲೆ ವಿಫಲ ಬಾಂಬು ಸ್ಪೋಟ ಪ್ರಯತ್ನವಾಗಿತ್ತು. <ref>[https://news.google.com/newspapers?nid=1350&dat=19610930&id=v2cUAAAAIBAJ&sjid=HAEEAAAAIBAJ&pg=3440,1262437 "Bomb Explodes on Nehru's Route". Toledo Blade. 30 September 1961.]</ref> ತಮ್ಮ ಜೀವಕ್ಕೆ ಬೆದರಿಕೆಗಳಿದ್ದರೂ, ನೆಹರು ತಮ್ಮ ಸುತ್ತ ಹೆಚ್ಚು ಭದ್ರತೆ ಹೊಂದಿರುವುದನ್ನು ತಿರಸ್ಕರಿಸಿದರು ಮತ್ತು ಅವರ ಚಲನ- ವಲನದ ಕಾರಣ ಜನರ ಸಂಚಾರವನ್ನು ಅಡ್ಡಿಪಡಿಸಲು ಇಷ್ಟಪಡಲಿಲ್ಲ. <ref>Mathai, M.O. (1979). My Days with Nehru. Vikas Publishing House.</ref> ===ನೆಹರು ಅವರ ಆರ್ಥಿಕ ನೀತಿಗಳು=== *ವಿವರಕ್ಕೆ ನೋಡಿ:[[ಭಾರತ ದೇಶದ ಪಂಚ ವಾರ್ಷಿಕ ಯೋಜನೆಗಳು]] [[File:Hermann Josef Abs - mit Adenauer und Nehru 1956.jpg|thumb|left|1956 ರ ಜೂನ್ನಲ್ಲಿ ಪಶ್ಚಿಮ ಜರ್ಮನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನೆಹರು ಅವರು ಚಾನ್ಸೆಲರ್ ಕೊನ್ರಾಡ್ ಅಡೆನೌರ್ ಮತ್ತು ಡಾಯ್ಚ ಬ್ಯಾಂಕ್ ಅಧ್ಯಕ್ಷ ಹರ್ಮನ್ ಜೋಸೆಫ್ ಅಬ್ಸ್‍ರೊಡನೆ ಭೇಟಿ ನೀಡಿದರು.]] *ಆಮದು ಬದಲಿ/ಅಮದನ್ನು ಸರಿತೂಗಿಸುವ ಕೈಗಾರೀಕರಣದ ಆಧಾರದ ಮೇಲೆ ನೆಹರು ಆರ್ಥಿಕ ನೀತಿಗಳನ್ನು ಜಾರಿಗೆ ತಂದರು ಮತ್ತು ಸರ್ಕಾರವು ನಿಯಂತ್ರಣವುಳ್ಳ ಸಾರ್ವಜನಿಕ ವಲಯದ ಮತ್ತು ಖಾಸಗಿ ನಿಯಂತ್ರಣ ವಲಯವುಳ್ಳ '''ಮಿಶ್ರ ಆರ್ಥಿಕ ವ್ಯವಸ್ಥೆ'''ಯನ್ನು ಜಾರಿಗೆ ತಂದರು. ಭಾರತೀಯ ಆರ್ಥಿಕತ ಅಭಿವೃದ್ಧಿ ಮತ್ತು ಆಧುನೀಕರಣಕ್ಕೆ ಮೂಲಭೂತ ಕೈಗಾರಿಕೆಗಳು (ಇತರೆ ಎಲ್ಲಾ ಕೈಗಾರಿಕೆ ಉದ್ಯಮಗಳಿಗೆ ಬೇಕಾದ ಬಿಡಿಭಾಗ ಮತ್ತು ಯಂತ್ರಗಳನ್ನು ತಯಾರಿಸುವ ಉದ್ಯಮಗಳು -ಬಿಇಎಲ್’, ಬಿಎಚ್’ಇಎಲ್’ನಂತೆ) ಮತ್ತು ಭಾರೀ ಉದ್ಯಮದ ಸ್ಥಾಪನೆ ಆಧಾರವಾಗಿದೆ ಎಂದು ಅವರು ನಂಬಿದ್ದರು. ಸರ್ಕಾರ, ಮುಖ್ಯವಾಗಿ ಮುಖ್ಯ ಸಾರ್ವಜನಿಕ ಕ್ಷೇತ್ರದ ಉದ್ಯಮಗಳಾದ ಉಕ್ಕು, ಕಬ್ಬಿಣ, ಕಲ್ಲಿದ್ದಲು, ಮತ್ತು ಶಕ್ತಿಗಳಿಗೆ (ವಿದ್ಯತ್) ಬಂಡವಾಳ ಹೂಡಲು ನಿರ್ದೇಶನ ನೀಡಿತು - ಸಬ್ಸಿಡಿಗಳು ಮತ್ತು ರಕ್ಷಣಾ ನೀತಿಯೊಂದಿಗೆ ಅವುಗಳ ಅಭಿವೃದ್ಧಿಗೆ ಉತ್ತೇಜನ ನೀಡಿತು. [[ಭಾರತ ದೇಶದ ಪಂಚ ವಾರ್ಷಿಕ ಯೋಜನೆಗಳು|ಪಂಚವಾರ್ಷಿಕ ಯೋಜನೆಗಳಡಿಯಲ್ಲಿ]] ಬರಗಾಲ ಮತ್ತು ಆಹಾರದ ಕೊರತೆ ನೀಗಲು ಅನೇಕ ಸಣ್ಣ ಮತ್ತು ದೊಡ್ಡ ನೀರಾವರಿ ಅಣೆಕಟ್ಟುದಳನ್ನು ಕಟ್ಟಲು ಮತ್ತು ಕಾಲುವೆ ನಿರ್ಮಿಸವ ಯೋಜನೆಗಳನ್ನು ಹಮ್ಮಿಕೊಳ್ಳಲಾಯಿತು. ಗ್ರಾಮಾಭಿವೃದ್ಧಿ ಯೋಜನೆಗಳು ಜಾರಿಯಾದವು. ನಿರಕ್ಷರತೆ ನೀಗಲು ಪ್ರಾಥಮಿಕ ಕಡ್ಡಾಯ ಶಿಕ್ಷಣ ಜಾರಿಗೆ ಬಂತು. ಅನೇಕ ಉನ್ನತ ಶಿಕ್ಷಣ ಸಂಸ್ತೆಗಳನ್ನೂ, ತಾತ್ರಿಕ ವೈದ್ಯಕೀಯ ಶಿಕ್ಷನ ಸಂಸ್ಥೆಗಳನ್ನೂ ಆರಂಬಿಸಲಾಯಿತು. ಉದ್ಯೋಗ ಸೃಷ್ಟಿಗಾಗಿ ಸಣ್ಣ ಮತ್ತು ಗುಡಿಕೈಗಾರಿಕೆಗೆ ಉತ್ತೇಜನ ಮತ್ತು ರಕ್ಷಣೆ ನೀಡಲಾಯಿತು.<ref> Ghose 1993, p. 243.</ref><ref>Kopstein 2005, p. 364.</ref><ref>Walsh, Judith E. (2006). A Brief History of India</ref> *ಶೀತಲ ಸಮರದ ಅವಧಿಯಲ್ಲಿ ಅಲಿಪ್ತ- ನೀತಿಯ- ನೀತಿ ಅರ್ಥಾತ್ ನೆಹರೂ ಅವರು ಭಾರತದ ಕೈಗಾರಿಕಾ ತಳಹದಿಯ ಮೂಲವನ್ನು ಮೊದಲಿನಿಂದ ನಿರ್ಮಿಸಲು ವಿದ್ಯುತ್ ಶಕ್ತಿಗಳನ್ನು ವಿಶ್ವದ ಎರಡೂ ಬಣಗಳಿಂದ ಆರ್ಥಿಕ ಮತ್ತು ತಾಂತ್ರಿಕ ಬೆಂಬಲವನ್ನು ಪಡೆದರು. (ಅಮೇರಿಕಾ ಮತ್ತು ರಷ್ಯಾ ಎರಡು ಶತ್ರು ಬಣ - ಶೀತಲ ಸಮರದಲ್ಲಿ ತೊಡಗಿದ್ದವು) ಸೋವಿಯೆತ್ ಯೂನಿಯನ್ ಮತ್ತು ಪಶ್ಚಿಮ ಜರ್ಮನಿಯ ಸಹಾಯದಿಂದ ಬೊಕೊರೋ ಮತ್ತು ರೂರ್ಕೆಲಾದಲ್ಲಿ ಸ್ಟೀಲ್ ಗಿರಣಿ ಸಂಕೀರ್ಣಗಳನ್ನು ನಿರ್ಮಿಸಲಾಯಿತು. ಗಣನೀಯ ಪ್ರಮಾಣದ ಕೈಗಾರಿಕಾ ಅಭಿವೃದ್ಧಿ ಇತ್ತು. 1950 ರಿಂದ 1965 ರ ನಡುವೆ ಉದ್ಯಮವು ವಾರ್ಷಿಕವಾಗಿ 7.0 ರಷ್ಟು ಏರಿಕೆ ಕಂಡಿದೆ – '''ಇದರ ಫಲವಾಗಿ 21 ನೇ ಶತಮಾನದ ಆರಂಭದಲ್ಲಿ ಬಹುತೇಕವಾಗಿ ಕೈಗಾರಿಕಾ ಉತ್ಪಾದನೆಯಲ್ಲಿ ಭಾರತವನ್ನು ವಿಶ್ವದ ಏಳನೇ ಅತಿ ದೊಡ್ಡ ಕೈಗಾರಿಕಾ ದೇಶವೆನಿಸಿದೆ. ಇದು ಭಾರತದಲ್ಲಿ 1947 ರಲ್ಲಿ 35 ಕೋಟಿ ಜನಸಂಖ್ಯೆ ಇದ್ದು ಆಹಾರದ ಕೊರತೆಯನ್ನು ಅನುಭವಿಸುತ್ತಿದ್ದ [[ಭಾರತ]] 2011 ರ ಸಮಯಕ್ಕೆ 131 ಕೋಟಿಗೆ ಜನಸಂಖ್ಯೆ ಏರಿದರೂ ಅಭವೃದ್ಧಿ ದರವನ್ನು ಕಾಯ್ದು ಕೊಂಡಿದೆ ಮತ್ತ ಆಹಾರ ಧಾನ್ಯಗಳನ್ನು ರಫ್ತುಮಾಡವ ಮಟ್ಟಕ್ಕೆ ಏರಿದೆ''' ಆದಾಗ್ಯೂ, ನೆಹರು ಯುಗದ ನಂತರ [[ಭಾರತ]]ವು ಆಮದು ಬದಲಿ ಕೈಗಾರಿಕೀಕರಣವನ್ನು(import substitution industrialisation,) ಮುಂದುವರೆಸಿದೆ ಎಂದು ನೆಹರು ಅವರರ ವಿಮರ್ಶಕರು ವಾದಿಸಿದರು, ಇದು ಅದರ ಉತ್ಪಾದನಾ ಕೈಗಾರಿಕೆಗಳ ಅಂತರರಾಷ್ಟ್ರೀಯ ಸ್ಪರ್ಧಾತ್ಮಕತೆಯನ್ನು ದುರ್ಬಲಗೊಳಿಸಿದೆ ಎಂಬುದು ವಾದ. ೧೯೯೦ ರ ವರೆಗೂ ಭಾರತ ಅಂತರರಾಷ್ಟ್ರೀಯ ಸ್ಪರ್ಧಾತ್ಮಕತೆಗೆ ಮುಕ್ತ ಅವಕಾಶ ನೀಡದೆ ಎಚ್ಚರಿಕೆಯ ಅರ್ಥನೀತಿಯನ್ನು ಅನುಸರಿಸಿತು (ನೆಹರೂ ಅವರ "ಹತೋಟಿಯ ಆರ್ಥಿಕತೆ"; "ಸಂಮಿಶ್ರ ಅರ್ಥನೀತಿ"). ನಂತರ ಬಂದ ಪ್ರಧಾನಿಗಳಾದ [[ಪಿ.ವಿ.ನರಸಿಂಹರಾವ್]] ಮತ್ತು [[ಮನಮೋಹನ್ ಸಿಂಗ್]] [[ಭಾರತ]]ವನ್ನು ಮುಕ್ತ ಮಾರುಕಟ್ಟೆಗೆ ತೆರೆದರು. ವಿಶ್ವ ವ್ಯಾಪಾರದ ಭಾರತದ ಪಾಲು 1951-1960ರಲ್ಲಿ 1.4 ಶೇಕಡದಿಂದ 1981-1990 ಕ್ಕಿಂತ 0.5 ಪ್ರತಿಶತಕ್ಕೆ ಇಳಿದಿದೆ. ಮತ್ತೊಂದೆಡೆ, ಭಾರತದ ರಫ್ತು ಕಾರ್ಯಕ್ಷಮತೆಯು ಈ ಅವಧಿಯಲ್ಲಿ ನಿರಂತರವಾದ ಸುಧಾರಣೆಯನ್ನು ತೋರಿಸಿದೆ ಎಂದು ವಾದಿಸಲಾಗಿದೆ. ರಫ್ತುಗಳ ಪ್ರಮಾಣ 1951-1960ರಲ್ಲಿ ವಾರ್ಷಿಕ 2.9 ಶೇಕಡ ಇದ್ದುದು 1971-1980ರಲ್ಲಿ 7.6 ಶೇಕಡಕ್ಕೆ ಏರಿಕೆಯಾಯಿತು.<ref>Walsh, Judith E. (2006). A Brief History of India. Infobase Publishing</ref> *ಜಿಡಿಪಿ ಮತ್ತು ಜಿಎನ್ಪಿ ಯು 1950-51 ಮತ್ತು 1964-65 ರ ನಡುವೆ ವಾರ್ಷಿಕವಾಗಿ 3.9 ಮತ್ತು 4.0 ರಷ್ಟು ಏರಿಕೆ ಕಂಡವು. [ಇದು ಬ್ರಿಟಿಷ್ ವಸಾಹತುಶಾಹಿ ಕಾಲದಲ್ಲಿ ಒಂದು ತೀವ್ರವಾದ ವಿರಾಮವಾಗಿತ್ತು. ಆದರೆ, ಯುರೋಪ್ ಮತ್ತು ಪೂರ್ವ ಏಷ್ಯಾದಲ್ಲಿನ ಇತರ ಕೈಗಾರಿಕಾ ಶಕ್ತಿಗಳಿಗೆ ಹೋಲಿಸಿದರೆ, ಬೆಳವಣಿಗೆಯ ದರಗಳನ್ನು ರಕ್ತಹೀನತೆ – ದುರ್ಬಲ ಎಂದು ಪರಿಗಣಿಸಲಾಗಿದೆ. ಭಾರತವು ಪವಾಡ ಆರ್ಥಿಕತೆಗಳ ದೇಶಗಳಿಗಿಂತ (ಜಪಾನ್, ಪಶ್ಚಿಮ ಜರ್ಮನಿ, ಫ್ರಾನ್ಸ್, ಮತ್ತು ಇಟಲಿ) ಹಿಂದುಳಿದಿದೆ. ರಾಜ್ಯ ಯೋಜನೆ, ನಿಯಂತ್ರಣಗಳು, ಮತ್ತು ನಿಬಂಧನೆಗಳು ಆರ್ಥಿಕ ಬೆಳವಣಿಗೆಯನ್ನು ದುರ್ಬಲಗೊಳಿಸುತ್ತವೆ ಎಂದು ವಾದಿಸಲಾಯಿತು. ಯುನೈಟೆಡ್ ಕಿಂಗ್ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಎರಡೂ ದೇಶಗಳಿಗಿಂತಲೂ ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯಲ್ಪಟ್ಟಿದೆ - ಕಡಿಮೆ ಆರಂಭಿಕ ಆದಾಯ ಮತ್ತು ತ್ವರಿತ ಜನಸಂಖ್ಯೆ ಏರಿಕೆಯ ಮಟ್ಟಕ್ಕೆ - ಶ್ರೀಮಂತ ಆದಾಯ ರಾಷ್ಟ್ರಗಳೊಂದಿಗೆ ಹೋಲಿಸಿದಾಗ ಯಾವುದೇ ರೀತಿಯ ಕ್ಯಾಚ್-ಅಪ್’ಗೆ ಬೆಳವಣಿಗೆ ಅಸಮರ್ಪಕವಾಗಿದೆ ಎಂದು ಅರ್ಥ.<ref>[https://books.google.co.in/books?id=5W2IMK7ivigC&dq=&redir_esc=y Economic Development: A Regional, Institutional, and Historical Approach]</ref> <ref>Chandra, Bipan; Aditya Mukherjee; Mridula Mukherjee (2008). India Since Independence. Penguin Books India. p. 449++.</ref><ref>Kapila, Uma (2009). Indian Economic Developments Since 1947 (3Rd Ed.). Academic Foundation. p. 132+++.</ref><ref>Kapila, Uma (2009). Indian Economic Developments Since 1947 (3Rd Ed.). Academic Foundation. p. 66.+++</ref> ===ನೆಹರು ಅವರ ಕೃಷಿ ನೀತಿಗಳು=== *ನೆಹರು ಅವರ ನಾಯಕತ್ವದಲ್ಲಿ, ಸರ್ಕಾರವು ಕೃಷಿ ಸುಧಾರಣೆ ಮತ್ತು ಕ್ಷಿಪ್ರ ಕೈಗಾರಿಕೀಕರಣವನ್ನು ಕೈಗೊಳ್ಳುವ ಮೂಲಕ ತ್ವರಿತವಾಗಿ ಭಾರತವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಿತು. ದೊಡ್ಡ ಭೂ ಹಿಡುವಳಿಯನ್ನು ನಿಷೇಧಿಸಲಾಯಿತು. ಪರ್ಯಾಯವಾಗಿ ಯಶಸ್ವಿ ಭೂ ಸುಧಾರಣೆಯನ್ನು ಮಾಡಲಾಯಿತು, ಆದರೆ ಭೂಮಿಯ ಮಾಲೀಕತ್ವವನ್ನು ಮಿತಿಗೊಳಿಸುವುದರ ಮೂಲಕ ಭೂಮಿಯನ್ನು ಮರುಹಂಚಿಕೊಳ್ಳುವ ಪ್ರಯತ್ನ ಕೆಲವು ಕಡೆ ವಿಫಲವಾಯಿತು. ಬೃಹತ್-ಪ್ರಮಾಣದ ಸಹಕಾರಿ ಕೃಷಿಯನ್ನು ಪರಿಚಯಿಸುವ ಪ್ರಯತ್ನಗಳು ವಿಫಲಗೊಳಿಸುವ ಗ್ರಾಮೀಣ ಗಣ್ಯರಿಂದ ನಿರಾಶೆಗೊಳಗಾದವು, ಅವರು ಕಾಂಗ್ರೆಸ್’ನ ಬಲಪಂಥೀಯ ವರ್ಗವನ್ನು ರೂಪಿಸಿದರು ಮತ್ತು ನೆಹರು ಅವರರ ಪ್ರಯತ್ನಗಳನ್ನು ವಿರೋಧಿಸುವಲ್ಲಿ ಸಾಕಷ್ಟು ರಾಜಕೀಯ ಬೆಂಬಲವನ್ನು ಹೊಂದಿದ್ದರು. ಕೃಷಿ ಉತ್ಪಾದನೆಯು 1960 ರ ದಶಕದ ಆರಂಭದವರೆಗೂ ವಿಸ್ತರಿಸಿತು, ಹೆಚ್ಚುವರಿ ಭೂಮಿಯನ್ನು ಕೃಷಿ ಅಡಿಯಲ್ಲಿ ತರಲಾಯಿತು ಮತ್ತು ಕೆಲವು ನೀರಾವರಿ ಯೋಜನೆಗಳು ಪರಿಣಾಮ ಬೀರಲಾರಂಭಿಸಿದವು. ಯುನೈಟೆಡ್ ಸ್ಟೇಟ್ಸ್ನ ಲ್ಯಾಂಡ್-ಗ್ರಾಂಟ್ ಕಾಲೇಜುಗಳು ರೂಪಿಸಿದ ಕೃಷಿ ವಿಶ್ವವಿದ್ಯಾನಿಲಯಗಳ ಸ್ಥಾಪನೆಯು ಆರ್ಥಿಕತೆಯ ಅಭಿವೃದ್ಧಿಯಲ್ಲಿ ನೆರವಾಯಿತು. ಈ ವಿಶ್ವವಿದ್ಯಾಲಯಗಳು ಮೆಕ್ಸಿಕೋ ಮತ್ತು ಫಿಲಿಪೈನ್ಸ್ನಲ್ಲಿ ಆರಂಭದಲ್ಲಿ ಅಭಿವೃದ್ಧಿ ಹೊಂದಿದ ಗೋಧಿ ಮತ್ತು ಅಕ್ಕಿಯ ಉನ್ನತ-ಉತ್ಪತ್ತಿಯ ಪ್ರಭೇದಗಳ ತಳಿಗಳೊಂದಿಗೆ ಕೆಲಸ ಮಾಡಿದ್ದವು, 1960 ರ ದಶಕದಲ್ಲಿ ಹಸಿರು ಉತ್ಪಾದನೆಯನ್ನು ವೈವಿಧ್ಯಗೊಳಿಸಲು ಮತ್ತು ಬೆಳೆಸುವ ಪ್ರಯತ್ನವಾಗಿ “”ಹಸಿರು ಕ್ರಾಂತಿ””ಯನ್ನು ಆರಂಭಿಸಲಾಯಿತು. ಅದೇ ಸಮಯದಲ್ಲಿ ವಿಫಲವಾದ ಮಳೆಗಾಲ- (ಮಾನ್ಸೂನ್ಗಳ) ಸರಣಿಯು ಸ್ಥಿರವಾದ ಪ್ರಗತಿಯಲ್ಲಿಯೂ ಮತ್ತು ಕೃಷಿ ಉತ್ಪಾದನೆಯಲ್ಲಿ ಹೆಚ್ಚಳವಾಗಿದ್ದ ಹೊರತಾಗಿಯೂ ದೇಶದಲ್ಲಿ ಗಂಭೀರ ಆಹಾರ ಕೊರತೆಯನ್ನು ಉಂಟುಮಾಡಿತ್ತು. <ref>Brown, Judith M. (2014-06-17). Nehru. </ref><ref>Ashutosh Varshney (18 September 1998). Democracy, Development, and the Countryside: Urban-Rural Struggles in India. Cambridge University Press. pp.</ref> ===ದೇಶೀಯ ನೀತಿಗಳು=== [[File:TMstudy.png|thumb|ತೀನ್ ಮೂರ್ತಿ ಭವನದಲ್ಲಿ ನೆಹರು ಅವರ ಅಧ್ಯಯನ ಕೊಠಡಿ;TMstudy ]] [[File:OsmanNehruJN.jpg|thumb|(ಎಡದಿಂದ ಬಲಕ್ಕೆ): ಭಾರತದ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು, ನಿಜಾಮ್ VII ಮತ್ತು ಜಯಂತ ನಾಥ್ ಚೌಧರಿ]] *ಇಂದಿನ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳನ್ನು ಒಳಗೊಂಡ ಬ್ರಿಟಿಷ್ ಇಂಡಿಯನ್ ಸಾಮ್ರಾಜ್ಯವನ್ನು ಎರಡು ವಿಧದ ಪ್ರದೇಶಗಳಾಗಿ ವಿಂಗಡಿಸಲಾಯಿತು: ಒಂದು :-ಬ್ರಿಟಿಷ್ ಭಾರತದ ಪ್ರಾಂತ್ಯಗಳು,- ಭಾರತದ ವೈಸ್ರಾಯ್’ಗೆ ಜವಾಬ್ದಾರರಾದ ಬ್ರಿಟಿಷ್ ಅಧಿಕಾರಿಗಳು ನೇರವಾಗಿ ಆಡಳಿತ ನಡೆಸಿದವು ; ಎರಡು :- ಸ್ಥಳೀಯ ಸ್ವಾಯತ್ತತೆಗೆ ಪ್ರತಿಯಾಗಿ ಬ್ರಿಟಿಷ್ ಸಾರ್ವಭೌಮತ್ವವನ್ನು ಗುರುತಿಸಿದ ಸ್ಥಳೀಯ ಆನುವಂಶಿಕ ರಾಜತ್ವದ ಆಡಳಿತಗಾರರ ಆಳ್ವಿಕೆಯ ಅಡಿಯಲ್ಲಿ ಇದ್ದ ಪ್ರದೇಶಗಳು, ಅವು ಹೆಚ್ಚಿನ ಸಂದರ್ಭಗಳಲ್ಲಿ ಒಡಂಬಡಿಕೆಯಿಂದ ಬ್ರಿಟಿಷರ ಅಧೀನದಲ್ಲಿ ಸ್ಥಾಪಿಸಲ್ಪಟ್ಟಿತ್ತು . 1947 ಮತ್ತು 1950 ರ ನಡುವೆ, ರಾಜ ಸಂಸ್ಥಾನಗಳ ಪ್ರಾಂತ್ಯಗಳು ನೆಹರು ಮತ್ತು ಸರ್ದಾರ್ ಪಟೇಲರ ಅಡಿಯಲ್ಲಿ ಭಾರತೀಯ ಒಕ್ಕೂಟಕ್ಕೆ ರಾಜಕೀಯವಾಗಿ ಸಂಯೋಜಿಸಲ್ಪಟ್ಟವು. ಹೆಚ್ಚಿನವುಗಳು ಅಸ್ತಿತ್ವದಲ್ಲಿರುವ ಪ್ರಾಂತ್ಯಗಳಲ್ಲಿ ವಿಲೀನಗೊಂಡವು; ಇತರ ಸಂಸ್ಥಾನ ಪ್ರದೇಶಗಳು ಹೊಸ ಪ್ರಾಂತ್ಯಗಳಾಗಿ ರೂಪಿಸಲ್ಪಟ್ಟವು, ಉದಾಹರಣೆಗೆ ರಜಪುತಾನ, ಹಿಮಾಚಲ ಪ್ರದೇಶ, ಮಧ್ಯಭಾರತ್, ಮತ್ತು ವಿಂಧ್ಯ-ಪ್ರದೇಶ, ಅನೇಕ ರಾಜಪ್ರಭುತ್ವದ ರಾಜ್ಯಗಳು; ಮೈಸೂರು, ಹೈದರಾಬಾದ್, ಭೋಪಾಲ್, ಮತ್ತು ಬಿಲಾಸ್ಪುರ ಸೇರಿದಂತೆ ಕೆಲವು, ಪ್ರತ್ಯೇಕ ಪ್ರಾಂತ್ಯಗಳಾಗಿ ಮಾರ್ಪಟ್ಟವು. 1935 ರ ಭಾರತ ಸರ್ಕಾರ ಕಾಯಿದೆ ಭಾರತದ ಸಂವಿಧಾನಾತ್ಮಕ ಕಾನೂನಾಗಿದ್ದು ಅದನ್ನು ಹೊಸ ಸಂವಿಧಾನವನ್ನು ಅಂಗೀಕರಿಸುವ ವರೆಗೆ ಉಳಿಸಿಕೊಳ್ಳಲಾಯಿತು.<ref>[https://www.thehindu.com/thread/politics-and-policy/article8366115.ece Ghosh, Bishwanath (2016-03-17). "Maps are malleable. Even Bharat Mata's". The Hindu.]</ref><ref>[https://indianexpress.com/article/research/five-states-that-refused-to-join-india-after-independence/ "Five states that refused to join India after Independence". August 2017.]</ref> {| class="wikitable" |- |[[File:India Administrative Divisions 1951.svg|thumb|left|260px| ಭಾರತ ಆಡಳಿತ ವಿಭಾಗಗಳು 1951]] |[[File:India administrative map 1956 PL.png|thumb|center|260px|ರಾಜ್ಯ ಪುನಸ್ಸಂಘಟನೆ ಕಾಯಿದೆಯ ನಂತರ ಭಾರತೀಯ ರಾಜ್ಯಗಳು - 1953–1956]] |} [[File:Jawaharlal Nehru signing Indian Constitution.jpg|thumb|ನೆಹರು ಭಾರತೀಯ ಸಂವಿಧಾನಕ್ಕೆ 1950 ರಲ್ಲಿ ಸಹಿ ಹಾಕಿದರು]] *1950 ರ ಜನವರಿ 26 ರಂದು ಜಾರಿಗೊಳಿಸಲಾದ ಹೊಸ ಸಂವಿಧಾನವು ಭಾರತದ ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯವನ್ನಾಗಿ ಮಾಡಿತು. ನೆಹರು ಹೊಸ ಗಣರಾಜ್ಯವನ್ನು "ರಾಜ್ಯಗಳ ಒಕ್ಕೂಟ" ಎಂದು ಘೋಷಿಸಿದರು. 1950 ರ ಸಂವಿಧಾನವು ಮುಖ್ಯವಾದ ಮೂರು ವಿಧದ ರಾಜ್ಯಗಳನ್ನು ಹೊಂದಿದ ವಿಶಿಷ್ಠ ರೂದ್ದಾಗಿತ್ತು: ಬ್ರಿಟಿಷ್ ಭಾರತದ ಮಾಜಿ ಗವರ್ನರ್ಗಳ ಪ್ರಾಂತ್ಯಗಳಾಗಿರುವ ಪಾರ್ಟ್ ‘ಎ’ ರಾಜ್ಯಗಳು; ಚುನಾಯಿತ ಗವರ್ನರ್ ಮತ್ತು ರಾಜ್ಯ ಶಾಸಕಾಂಗದಿಂದ ಆಳಲ್ಪಟ್ಟ ರಾಜ್ಯಗಳು. ಪಾರ್ಟ್ ಬಿ ರಾಜ್ಯಗಳು. ಹಿಂದಿನ ರಾಜವಂಶದ ರಾಜ್ಯಗಳು ಅಥವಾ ಸಂಸ್ಥಾನದ ಗುಂಪುಗಳಾಗಿದ್ದವು, ಇದು ಸಾಮಾನ್ಯವಾಗಿ ರಾಜಪ್ರಮುಖರಿಂದ ಆಳ್ವಿಕೆಯಲ್ಲಿರುವುವು. ಮತ್ತು ಒಂದು ಚುನಾಯಿತ ಶಾಸಕಾಂಗ ಹೊಂದಿದ್ದವು. ರಾಜಪ್ರಮುಖನನ್ನು ಭಾರತದ ರಾಷ್ಟ್ರಪತಿ ನೇಮಕ ಮಾಡಿದರು. ಪಾರ್ಟ್ ಸಿ ರಾಜ್ಯಗಳು ಮಾಜಿ ಮುಖ್ಯ ಆಯುಕ್ತರ ಪ್ರಾಂತ್ಯಗಳು ಮತ್ತು ಕೆಲವು ರಾಜಪ್ರಭುತ್ವ ರಾಜ್ಯಗಳನ್ನು ಒಳಗೊಂಡಿತ್ತು, ಮತ್ತು ಪ್ರತಿಯೊಂದೂ ಭಾರತದ ರಾಷ್ಟ್ರಪತಿಯಿಂದ ನೇಮಕವಾದ ಮುಖ್ಯ ಆಯುಕ್ತರ ಆಡಳಿತದಲ್ಲಿದ್ದವು. ಏಕ ಪಾರ್ಟ್ ಡಿ ರಾಜ್ಯವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಇದು ಕೇಂದ್ರ ಸರ್ಕಾರದಿಂದ ನೇಮಕವಾದ ಲೆಫ್ಟಿನೆಂಟ್ ಗವರ್ನರ್ ಆಡಳಿತಕ್ಕೆ ಒಳಪಟ್ಟಿತು.<ref>[https://timesofindia.indiatimes.com/india/Special-status-for-Delhi-Puducherry-but-President-word-final/articleshow/53590910.cms Delhi-Puducherry-but-President-word-final]</ref> *ಡಿಸೆಂಬರ್ 1953 ರಲ್ಲಿ, ರಾಜ್ಯಗಳ ರಚನೆಗಾಗಿ ರಾಜ್ಯಗಳ ರಚನೆಗೆ ನೆಹರು ಸಂಸ್ಥಾನ ಪುನರ್ ಸಂಘಟನೆ ಆಯೋಗವನ್ನು ನೇಮಿಸಿದರು. ಇದನ್ನು ನ್ಯಾಯಮೂರ್ತಿ ಫಜಲ್ ಅಲಿಯ ನೇತೃತ್ವದಲ್ಲಿ ಮತ್ತು ಆಯೋಗವನ್ನು ಸ್ವತಃ ಫಜಲ್ ಅಲಿ ಕಮಿಷನ್ ಎಂದು ಕರೆಯಲಾಗುತ್ತಿತ್ತು. ಈ ಆಯೋಗದ ಕಾರ್ಯಗಳನ್ನು ಡಿಸೆಂಬರ್ 1954 ರಿಂದ ನೆಹರು ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದ ಗೋವಿಂದ ಬಲ್ಲಭ್ ಪಂತ್ ಅವರು ಮೇಲ್ವಿಚಾರಣೆ ಮಾಡಿದರು. 1955 ರಲ್ಲಿ ಭಾರತದ ರಾಜ್ಯಗಳ ಮರುಸಂಘಟನೆಗಾಗಿ ಆಯೋಗವು ವರದಿಯನ್ನು ರಚಿಸಿತು. ಏಳನೇ ತಿದ್ದುಪಡಿಯಲ್ಲಿ, ಭಾಗ ಎ, ಭಾಗ ಬಿ, ಭಾಗ ಸಿ, ಮತ್ತು ಭಾಗ ಡಿ ರಾಜ್ಯಗಳ (Part A, Part B, Part C, and Part D states was abolished) ನಡುವಿನ ಅಸ್ತಿತ್ವದಲ್ಲಿರುವ ವ್ಯತ್ಯಾಸವನ್ನು ರದ್ದುಪಡಿಸಲಾಯಿತು. ಪಾರ್ಟ್ ಎ ಮತ್ತು ಪಾರ್ಟ್ ಬಿ ರಾಜ್ಯಗಳ ನಡುವಿನ ವ್ಯತ್ಯಾಸವನ್ನು ತೆಗೆದುಹಾಕಲಾಯಿತು, ಇದನ್ನು "ರಾಜ್ಯಗಳು" ಎಂದು ಕರೆಯಲಾಗುತ್ತದೆ. ಒಂದು ಹೊಸ ರೀತಿಯ ಘಟಕ, ಕೇಂದ್ರಾಡಳಿತ ಪ್ರದೇಶ (ಯೂನಿಯನ್ ಪ್ರದೇಶ), ವಿಭಾಗ ಅ ಅಥವಾ ಭಾಗ ಆ ಸ್ಥಿತಿಯಂತೆ ವರ್ಗೀಕರಣವನ್ನು ಬದಲಾಯಿಸಿತು. ನೆಹರು ಭಾರತೀಯರಲ್ಲಿ ಸಾಮಾನ್ಯತೆಯನ್ನು ಮತ್ತು ಪಾನ್-ಇಂಡಿಯನಿಸಮ್ ಅನ್ನು ಉತ್ತೇಜಿಸಿದರು. ಧಾರ್ಮಿಕ ಅಥವಾ ಜನಾಂಗೀಯ ನೀತಿಗಳ ಮೇಲೆ ರಾಜ್ಯಗಳನ್ನು ಮರುಸಂಘಟಿಸಲು ಅವರು ನಿರಾಕರಿಸಿದರು. ಪಾಶ್ಚಾತ್ಯ ವಿದ್ವಾಂಸರು ನೆಹರು ಅವರನ್ನು ಆಧುನಿಕ ಗಣರಾಜ್ಯವಾಗಿ ರಾಜ್ಯಗಳ ಏಕೀಕರಣ ಮಾಡಿದ್ದಕ್ಕಾಗಿ ಪ್ರಶಂಸಿಸಿದ್ದಾರೆ ಆದರೆ ಈ ಮರುಸಂಗಟನೆಯ ಕಾನೂನು (ಆಕ್ಟ್) ಭಾರತದಲ್ಲಿ ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟಿಲ್ಲ.<ref>[http://archive.indianexpress.com/news/state-of-the-nation/307830/0 STATE OF THE NATIONExpress News Service , Express News Service : Sun May 11 2008,] </ref><ref>[https://www.thenewsminute.com/article/explainer-reorganization-states-india-and-why-it-happened-52273 The reorganization of states in India and why it happened;In 1953, the first linguistic state of Andhra for Telugu-speaking people was born.;Luke Koshi]</ref> ===ಸಾಮಾಜಿಕ ನೀತಿಗಳು=== ===ಶಿಕ್ಷಣ=== *ಜವಾಹರಲಾಲ್ ನೆಹರೂ ಭಾರತದ ಮಕ್ಕಳ ಮತ್ತು ಯುವಜನರಿಗೆ ಶಿಕ್ಷಣದ ಭಾವೋದ್ರಿಕ್ತ ವಕೀಲರಾಗಿದ್ದರು, ಇದು ಭಾರತದ ಭವಿಷ್ಯದ ಪ್ರಗತಿಗೆ ಅವಶ್ಯಕವೆಂದು ನಂಬಿದ್ದರು. ಅವರ ಸರ್ಕಾರವು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯನ್ನು ಒಳಗೊಂಡಂತೆ ಉನ್ನತ ಶಿಕ್ಷಣದ ಅನೇಕ ಸಂಸ್ಥೆಗಳ ಸ್ಥಾಪನೆಯನ್ನು ಕೈಗೊಂಡಿತು [142] ಭಾರತದ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಖಾತರಿಪಡಿಸಿಕೊಳ್ಳಲು ತನ್ನ ಐದು ವರ್ಷಗಳ ಯೋಜನೆಯಲ್ಲಿ ನೆಹರೂ ಒಂದು ಬದ್ಧತೆಯನ್ನು ಕೂಡ ವಿವರಿಸಿದ್ದಾರೆ. ಈ ಉದ್ದೇಶಕ್ಕಾಗಿ, ಸಾಮೂಹಿಕ ಹಳ್ಳಿಯ ದಾಖಲಾತಿ ಕಾರ್ಯಕ್ರಮಗಳ ಸೃಷ್ಟಿ ಮತ್ತು ಸಾವಿರಾರು ಶಾಲೆಗಳ ನಿರ್ಮಾಣವನ್ನು ನೆಹರೂ ಕೈಗೊಂಡರು. ಅಪೌಷ್ಟಿಕತೆಗೆ ಹೋರಾಡಲು ಮಕ್ಕಳಿಗೆ ಉಚಿತ ಹಾಲು ಮತ್ತು ಆಹಾರವನ್ನು ಒದಗಿಸುವಂತಹ ಉಪಕ್ರಮಗಳನ್ನು ಸಹ ನೆಹರೂ ಪ್ರಾರಂಭಿಸಿದರು. ವಯಸ್ಕರಲ್ಲಿ, ವಿಶೇಷವಾಗಿ ವಯಸ್ಕರಿಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಯಸ್ಕರ ಶಿಕ್ಷಣ ಕೇಂದ್ರಗಳು, ವೃತ್ತಿಪರ ಮತ್ತು ತಾಂತ್ರಿಕ ಶಾಲೆಗಳನ್ನು ಆಯೋಜಿಸಲಾಯಿತು. [143] ===ವೈವಾಹಿಕ ಕಾನೂನು=== *ನೆಹರೂ ನೇತೃತ್ವದಲ್ಲಿ, ಭಾರತೀಯ ಸಂಸತ್ತು ಜಾತಿ ತಾರತಮ್ಯವನ್ನು ಅಪರಾಧೀಕರಿಸುವ ಮತ್ತು ಕಾನೂನು ಹಕ್ಕುಗಳು ಮತ್ತು ಮಹಿಳೆಯರ ಸಾಮಾಜಿಕ ಸ್ವಾತಂತ್ರ್ಯವನ್ನು ಹೆಚ್ಚಿಸಲು ಹಿಂದೂ ಕಾನೂನಿಗೆ ಹಲವು ಬದಲಾವಣೆಗಳನ್ನು ಜಾರಿಗೊಳಿಸಲಾಯಿತು. [[File:Jawaharlal Nehru with school children at Durgapur copy.jpg|thumb|left|ದುರ್ಗಾಪುರ್ ಸ್ಟೀಲ್ ಪ್ಲಾಂಟ್ನಲ್ಲಿ ಶಾಲಾ ಮಕ್ಕಳೊಂದಿಗೆ ನೆಹರು. ದುರ್ಗಾಪುರ್, ರೂರ್ಕೆಲಾ ಮತ್ತು ಭಿಲಾಯಿ 1950 ರ ಉತ್ತರಾರ್ಧದಲ್ಲಿ ಭಾರತದ ಎರಡನೇ ಪಂಚವಾರ್ಷಿಕ ಯೋಜನೆ ಅಡಿಯಲ್ಲಿ ಸ್ಥಾಪಿಸಲಾದ ಮೂರು ಏಕೀಕೃತ ಉಕ್ಕು ಘಟಕಗಳಾಗಿವೆ.]] *ನೆಹರೂ ಅವರೇ ನಿರ್ದಿಷ್ಟವಾಗಿ ರಾಜ್ಯ ನೀತಿಯ ನಿರ್ದೇಶಕ ತತ್ವಗಳ ಅಡಿಯಲ್ಲಿ ಭಾರತೀಯ ಸಂವಿಧಾನದ “44 ನೇ ಲೇಖ”ವನ್ನು ಬರೆದಿದ್ದಾರೆ: "ರಾಜ್ಯವು ಭಾರತದ ಭೂಪ್ರದೇಶದಲ್ಲೆಲ್ಲಾ ಸಮಾನ ನಾಗರಿಕ ಸಂಹಿತೆಯನ್ನು ನೀಡಲು ಪ್ರಯತ್ನಿಸಬೇಕು". ಲೇಖವು ಭಾರತದ ಜಾತ್ಯತೀತತೆಯ ಆಧಾರವನ್ನು ರೂಪಿಸಿದೆ. ಆದಾಗ್ಯೂ, ಕಾನೂನಿನ ಅಸಮಂಜಸವಾದ ಅನ್ವಸುವಿಕೆಗಾಗಿ ನೆಹರು ಅವರನ್ನು ಟೀಕಿಸಿದ್ದಾರೆ. ಮುಖ್ಯವಾಗಿ, ನೆಹರೂ ಮುಸ್ಲಿಮರಿಗೆ ತಮ್ಮ ವೈಯಕ್ತಿಕ ಕಾನೂನುಗಳಲ್ಲಿ ಮದುವೆ ಮತ್ತು ಪರಂಪರೆಯ ವಿಷಯಗಳಲ್ಲಿ ಇರಿಸಿಕೊಳ್ಳಲು ಅವಕಾಶ ನೀಡಿದರು ಎಂಬುದು ಟೀಕಕಾರರನಿಲುವು . ಗೋವಾದ ಸಣ್ಣ ರಾಜ್ಯದಲ್ಲಿ, ಹಳೆಯ ಪೋರ್ಚುಗೀಸ್ ಕುಟುಂಬ ಕಾನೂನುಗಳನ್ನು ಆಧರಿಸಿ ನಾಗರಿಕ ಸಂಹಿತೆಯು ಮುಂದುವರೆಸಲು ಅನುಮತಿ ನೀಡಲಾಯಿತು, ಮತ್ತು ಮುಸ್ಲಿಮರ ವೈಯಕ್ತಿಕ ಕಾನೂನನ್ನು ನೆಹರು ನಿಷೇಧಿಸಿದ್ದರು. 1961 ರಲ್ಲಿ ಭಾರತದಿಂದ ಗೋವಾವನ್ನು ಸ್ವಾಧೀನಪಡಿಸಿಕೊಳ್ಳುವುದರ ಪರಿಣಾಮವಾಗಿ, ನೆಹರೂ, ಜನರು ತಮ್ಮ ಕಾನೂನುಗಳನ್ನು ಹಾಗೇ ಉಳಿಸಬಹುದೆಂದು ಭರವಸೆ ನೀಡಿದರು. ಇದು ಆಯ್ದ ಜಾತ್ಯತೀತತೆಯ ಆರೋಪಕ್ಕೆ ಕಾರಣವಾಗಿದೆ ಎಂದು ಕೆಲವರು ಆಕ್ಷೇಪಿಸುತ್ತಾರೆ.<ref>Som, Reba (February 1994). "Jawaharlal Nehru and the Hindu Code: A Victory of Symbol over Substance?". Modern Asian Studies. 28 (1): 165–194</ref><ref>[Kulke, Hermann; Dietmar Rothermund (2004). A History of India. Routledge. p. 328.]</ref> <ref>Forbes, Geraldine; Geraldine Hancock Forbes; Gordon Johnson (1999). Women in Modern India. Cambridge University Press. p. 115. </ref> *ನೆಹರೂ ಅವರು ಮುಸಲ್ಮಾನರಿಗೆ ಕಾನೂನಿನ ತಿದ್ದುಪಡಿಗೆ ವಿನಾಯಿತಿ ನೀಡಿದ್ದರು ಮತ್ತು ಅವುಗಳು ಹಾಗೆಯೇ ಇದ್ದವು, ಅವರು 1954 ರಲ್ಲಿ ವಿಶೇಷ ಮದುವೆ ಕಾಯಿದೆಯನ್ನು ಮಂಜೂರು ಮಾಡಿಸಿದರು. ಈ ಕಾನೂನಿನ ಹಿಂದಿನ ಕಲ್ಪನೆಯೆಂದರೆ ಭಾರತದಲ್ಲಿ ಎಲ್ಲರಿಗೂ ವೈಯಕ್ತಿಕ ಕಾನೂನಿನ ಹೊರಗೆ ಮದುವೆಯಾಗಲು ಒಂದು ನಾಗರಿಕ ವಿವಾಹಕ್ಕೆ ಅವಕಾಶ ನೀಡುವುದು. ಎಂದಿನಂತೆ ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿ ಕಾನೂನು ಎಲ್ಲಾ ಭಾರತಕ್ಕೂ ಅನ್ವಯಿಸುತ್ತದೆ (ಮತ್ತೆ ಆಯ್ದ ಜಾತ್ಯತೀತವಾದದ ಆರೋಪಗಳಿಗೆ ಕಾರಣವಾಯಿತು). ಅನೇಕ ವಿಷಯಗಳಲ್ಲಿ, ಹಿಂದೂ ಮದುವೆ ಕಾನೂನು 1955 ರದಕ್ಕೆ ಹೋಲುತ್ತದೆ, ಹಿಂದೂಗಳ ಬಗೆಗಿನ ಕಾನೂನು ಜಾತ್ಯತೀತವಾಗಿದೆಯೆಂಬ ಕಲ್ಪನೆಯನ್ನು ನೀಡುತ್ತದೆ. ವಿಶೇಷ ವಿವಾಹ ಕಾಯಿದೆಯಡಿ ಮುಸ್ಲಿಮರು ಅದರ ಅಡಿಯಲ್ಲಿ ಮದುವೆಯಾಗಲು ಅವಕಾಶ ಮಾಡಿಕೊಟ್ಟರು ಮತ್ತು ಅದರ ಮೂಲಕ ರಕ್ಷಣೆಗಳನ್ನು ಉಳಿಸಿಕೊಂಡರು, ಸಾಮಾನ್ಯವಾಗಿ ಮುಸ್ಲಿಮ್ ಮಹಿಳೆಯರಿಗೆ ಪ್ರಯೋಜನಕಾರಿ, ಅದು ಅವರ ವೈಯಕ್ತಿಕ ಕಾನೂನಿನಲ್ಲಿ ಕಂಡುಬಂದಿಲ್ಲ. ಈ ಕನೂನು ಅಡಿಯಲ್ಲಿ ಬಹುಪತ್ನಿತ್ವ ಕಾನೂನುಬಾಹಿರವಾಗಿತ್ತು ಮತ್ತು ಆಯಾ ಮುಸ್ಲಿಂ ವೈಯಕ್ತಿಕ ಕಾನೂನಿನ ಬದಲಾಗಿ ಭಾರತೀಯ ಉತ್ತರಾಧಿಕಾರ ಕಾಯಿದೆ ಮೂಲಕ ಉತ್ತರಾಧಿಕಾರ ಮತ್ತು ಉತ್ತರಾಧಿಕಾರವನ್ನು ನಿಯಂತ್ರಿಸಲಾಗುತ್ತದೆ. ವಿಚ್ಛೇದನವು ಜಾತ್ಯತೀತ ಕಾನೂನಿನಿಂದ ನಿಯಂತ್ರಿಸಲ್ಪಡುತ್ತದೆ, ಮತ್ತು ವಿಚ್ಛೇದಿತ ಹೆಂಡತಿಯ ನಿರ್ವಹಣೆ ನಾಗರಿಕ (ಸಿವಿಲ್) ಕಾನೂನಿನಲ್ಲಿ ರೂಪಿಸಲಾದ ಸಾಲುಗಳಲ್ಲಿ ಇರುತ್ತದೆ. <ref>Erckel, Sebastian (2011). India and the European Union – Two Models of Integration, GRIN Verlag,</ref> ===ಸಾಮಾಜಿಕವಾಗಿ ತುಳಿತಕ್ಕೊಳಗಾದ ಸಮುದಾಯಗಳಿಗೆ ಮೀಸಲಾತಿ=== *ಪರಿಶಿಷ್ಟ ಜಾತಿ ಮತ್ತು ನಿಗದಿತ ಬುಡಕಟ್ಟು ಜನರು ಎದುರಿಸುತ್ತಿರುವ ಸಾಮಾಜಿಕ ಅಸಮಾನತೆಗಳನ್ನು ಮತ್ತು ದುಷ್ಪರಿಣಾಮಗಳನ್ನು ನಿರ್ಮೂಲನೆ ಮಾಡಲು ಸರ್ಕಾರಿ ಸೇವೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿ ವ್ಯವಸ್ಥೆ ರಚಿಸಲಾಗಿದೆ. ನೆಹರು ಜಾತ್ಯತೀತತೆ ಮತ್ತು ಧಾರ್ಮಿಕ ಸಾಮರಸ್ಯವನ್ನು ಉತ್ತೇಜಿಸಿದರು , ಅಲ್ಪಸಂಖ್ಯಾತರು ಸರ್ಕಾರದಲ್ಲಿ ಪ್ರತಿನಿಧಿಸುವುದನ್ನು ಹೆಚ್ಚಿಸಿದರು. <ref>[https://books.google.co.in/books?id=eeRFDwAAQBAJ&pg=PA73&lpg=PA73]</ref> [[File:Prime Minister Jawaharlal Nehru with Girja Shankar Bajpai.jpg|thumb|1948 ರಲ್ಲಿ ಲಂಡನ್ನಲ್ಲಿ ನಡೆದ ಕಾಮನ್ವೆಲ್ತ್ ಪ್ರಧಾನಿಗಳ ಮೊದಲ ಸಭೆಯಲ್ಲಿ ನೆಹರು, ಗಿರಿಜಾ ಶಂಕರ್ ಬಾಜ್ಪೈ ಅವರೊಂದಿಗೆ]] [[File:Bundesarchiv Bild 183-61849-0001, Indien, Otto Grotewohl bei Ministerpräsident Nehru.jpg|thumb|ಪೂರ್ವ ಜರ್ಮನಿಯ ಪ್ರಧಾನ ಮಂತ್ರಿ ಒಟ್ಟೊ ಗ್ರೋಟ್ವೊಲ್ರೊಂದಿಗೆ ನೆಹರು]] ===ಭಾಷಾ ನೀತಿ=== *[[ಹಿಂದಿ]] ಭಾಷೆಯನ್ನು ಭಾರತೀಯ ರಾಷ್ಟ್ರದ ವ್ಯವಹಾರ ಭಾಷೆ (ಲಿಂಗ್ವಾ-ಫ್ರಾಂಕ) ಎಂದು ಪ್ರಾಮುಖ್ಯತೆ ಕೊಡುವ ಕಾಂಗ್ರೆಸ್ ಪಕ್ಷದ ನೇತೃತ್ವವನ್ನು ನೆಹರು ಅವರು ವಹಿಸಿದರು, ಇದು ಹಿಂದಿಯಲ್ಲಿ ಮಾತನಾಡದೆ ಬೇರೆ ಭಾಷೆಯವವರೊಂದಿಗಿನ ಸಮಗ್ರ ಮತ್ತು ವಿರೋಧ ವಿಚಾರದ ಚರ್ಚೆಯ ನಂತರ, ಹದಿನೈದು ವರ್ಷಗಳ ಕಾಲ ಇಂಗ್ಲಿಷ್ ಭಾಷೆಯನ್ನು ಅಧಿಕೃತ ಭಾಷೆಯಾಗಿ ಮುಂದುವರೆಸುವ ಷರತ್ತಿನೊಂದಿಗೆ 1950 ರಲ್ಲಿ ಭಾರತದ ಅಧಿಕೃತ ಭಾಷೆಯಾಗಿ ಹಿಂದಿಯನ್ನು ಸ್ವೀಕರಿಸಲಾಯಿತು, ನಂತರ ಹಿಂದಿ ಏಕೈಕ ಅಧಿಕೃತ ಭಾಷೆಯಾಯಿತು. 1965 ರ ನಂತರ ಹಿಂದಿ ಏಕೈಕ ಅಧಿಕೃತ ಭಾಷೆಗೆ ಭಾರತೀಯ ಸರ್ಕಾರವು ಮಾಡಿದ ಪ್ರಯತ್ನಗಳು ಹಿಂದಿನದಕ್ಕಿಂತ ಹೆಚ್ಚಾಗಿ ಹಿಂದಿ ಮಾತೃಭಾಷೆಯಲ್ಲದ ಹಲವು ರಾಜ್ಯಗಳಿಗೆ ಸ್ವೀಕಾರಾರ್ಹವಾಗಲಿಲ್ಲ. ಅವರು ಇಂಗ್ಲಿಷ್ ಬಳಕೆಯನ್ನು ಮುಂದುವರಿಸಲು ಬಯಸಿದರು. ದ್ರಾವಿಡರ್ ಕಳಗಂನ ಉಪಶಾಖೆಯಾದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಹಿಂದಿಗೆ ವಿರೋಧವನ್ನು ಮಾಡುವ ನಾಯಕತ್ವ ವಹಿಸಿತು. ಅವರ ಭಯವನ್ನು ಕಡಿಮೆ ಮಾಡಲು,1965 ರಲ್ಲಿ, 1965 ರ ಬಳಿಕವೂ ಇಂಗ್ಲಿಷ್‍ನ್ನು ಮುಂದುವರಿದ-ಬಳಕೆಯಾಗಿ ಅಧಿಕೃತ ಭಾಷೆ ಕಾಯಿದೆಯಡಿ ನೆಹರೂ ಜಾರಿಗೆ ತಂದರು. ಕಾಯಿದೆಯ ಪಠ್ಯವು ಡಿಎಮ್’ಕೆಯ ಬೇಡಿಕೆಯನ್ನು ಪೂರೈಸಲಿಲ್ಲ ಮತ್ತು ಅವರ ಭರವಸೆಗಳನ್ನು ಭವಿಷ್ಯದ ಆಡಳಿತಗಳು ಗೌರವಿಸದೆ ಇರಬಹುದು ಎಂಬ ಅವರ ಸಂದೇಹವನ್ನು ಹೆಚ್ಚಿಸಿತು. ನೆಹರೂರ ಮಗಳು, [[ಇಂದಿರಾ ಗಾಂಧಿ]]ಯವರ ಹೆಚ್ಚಿನ ಒತ್ತಡದಲ್ಲಿ, ಇಂಗ್ಲಿಷ್ ಅಲ್ಲದ ಹಿಂದಿ ಮಾತನಾಡುವ ರಾಜ್ಯಗಳು ಬಯಸಿದಷ್ಟು ಕಾಲ ಅಧಿಕೃತ ಭಾಷೆಯಾಗಿ ಇಂಗ್ಲಿಷ್ ಅನ್ನು ಮುಂದುವರೆಸಬಹುದೆಂದು ಭರವಸೆ ನೀಡಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪ್ರಧಾನಮಂತ್ರಿಯಾದ ಸಂದರ್ಭದಲ್ಲಿ ಈ ವಿವಾದವನ್ನು ಬಗೆಹರಿಸಲಾಯಿತು. ಅಧಿಕೃತ ಭಾಷೆ ಕಾಯ್ದೆ 1967 ರಲ್ಲಿ [[ಇಂದಿರಾ ಗಾಂಧಿ]] ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕೃತ ಭಾಷೆಯಾಗಿ ಹಿಂದಿ ಮತ್ತು ಇಂಗ್ಲಿಷ್’ಗಳನ್ನು ಅನಿರ್ದಿಷ್ಟ ಬಳಕೆಗೆ ಖಾತ್ರಿಪಡಿಸುವಂತೆ ತಿದ್ದುಪಡಿ ಮಾಡಿದೆ. ಇದು ಭಾರತೀಯ ಗಣರಾಜ್ಯದ ಪ್ರಸಕ್ತ "ದ್ವಿಭಾಷಾ ವಾಸ್ತವಿಕ ಅನಿರ್ದಿಷ್ಟ ನೀತಿ" ಯನ್ನು ಪರಿಣಾಮಕಾರಿಯಾಗಿ ಬಗೆಹರಿಸಿತು.<ref>[https://www.thehindu.com/opinion/Readers-Editor/Language-issue-again-the-need-for-a-clear-headed-policy/article16854068.ece Language issue again: the need for a clear-headed policyS. Viswanathan DECEMBER 07, 2009] </ref> ===ವಿದೇಶಾಂಗ ನೀತಿ=== *ಇದನ್ನೂ ನೋಡಿ: [[ಭಾರತ ಮತ್ತು ಅಲಿಪ್ತ ಚಳವಳಿ]] ====ಕಾಮನ್ವೆಲ್ತ್==== *1947 ರಿಂದ 1964 ರವರೆಗೂ ನೆಹರೂ ಹೊಸದಾಗಿ ಸ್ವತಂತ್ರ ಪಡೆದ ಭಾರತವನ್ನು ಮುನ್ನಡೆಸಿದರು. ಯುನೈಟೆಡ್ ಸ್ಟೇಟ್ಸ್ ಮತ್ತು ಸೋವಿಯೆತ್ ಯೂನಿಯನ್ ಎರಡೂ ಶೀತಲ ಯುದ್ಧದ ಉದ್ದಕ್ಕೂ ಭಾರತವನ್ನು ಮಿತ್ರರಾಷ್ಟ್ರನ್ನಾಗಿ ಮಾಡಲು ಸ್ಪರ್ಧಿಸಿದವು. ಬ್ರಿಟಿಷ್ ಸಾಮ್ರಾಜ್ಯದೊಂದಿಗೆ ನೆಹರು ಸಹ ಉತ್ತಮ ಸಂಬಂಧವನ್ನು ಹೊಂದಿದ್ದರು. ಲಂಡನ್ನ ಘೋಷಣೆಯಡಿಯಲ್ಲಿ, ಭಾರತವು 1950 ರ ಜನವರಿಯಲ್ಲಿ ಅದು ಗಣರಾಜ್ಯವಾದಾಗ ಅದು ಕಾಮನ್ವೆಲ್ತ್ ರಾಷ್ಟ್ರಗಳನ್ನು ಸೇರಿಕೊಂಡಿತು ಮತ್ತು ಬ್ರಿಟಿಷ್ ರಾಜನನ್ನು ತನ್ನ ಸ್ವತಂತ್ರ ಸದಸ್ಯ ರಾಷ್ಟ್ರಗಳ ಮುಕ್ತ ಕಾಮನ್ವೆಲ್ತ್ ಸಂಘಟನೆಯ ಸಂಕೇತವೆಂದು ಪರಿಗಣಿಸಿತು. "ಕಾಮನ್ವೆಲ್ತ್ನ ಇತರೆ ರಾಷ್ಟ್ರಗಳು ಭಾರತದ ಈ ಸಂಘಟನೆಯ ಸದಸ್ಯತ್ವವನ್ನು ಒಪ್ಪಿದವು. “ಮರಳಿ ಮನೆಗೆ” ಈ ಕ್ರಮಕ್ಕೆ ಪ್ರತಿಕ್ರಿಯೆ ಅನುಕೂಲಕರವಾಗಿತ್ತು; ನೆಹರೂರ ನಿರ್ಧಾರವನ್ನು ಅತಿ ಎಡದವರು ಮತ್ತು ಅತಿ-ಬಲಪಂಥಿಗಳು ಟೀಕಿಸಿದರು.[154][155] ====ವಿದೇಶಿ ನೀತಿ - ಅಲಿಪ್ತ ಚಳುವಳಿ==== *ಅಂತರಾಷ್ಟ್ರೀಯ ಮಟ್ಟದಲ್ಲಿ, ನೆಹರೂ ಶಾಂತಿಪ್ರಿಯರಾಗಿದ್ದರು ಮತ್ತು ವಿಶ್ವಸಂಸ್ಥೆಯ ಪ್ರಬಲ ಬೆಂಬಲಿಗರಾಗಿದ್ದರು. ಅವರು ಯುಎಸ್ ಮತ್ತು ಯುಎಸ್ಎಸ್ಆರ್ ನೇತೃತ್ವದ ರಾಷ್ಟ್ರಗಳ ಪ್ರತಿಸ್ಪರ್ಧಿ ಬ್ಲಾಕ್’ಗಳ ನಡುವಿನ ತಟಸ್ಥತೆಯನ್ನು ದೃಢಪಡಿಸುವ ಅಲಿಪ್ತ ಚಳುವಳಿಯನ್ನು, ಅಲಿಪ್ತ ನೀತಿಯನ್ನು ಅನುಸರಿಸಿದರು ಮತ್ತು ಆ ನೀತಿಯ ಸಹ-ಸಂಸ್ಥಾಪಕರಾಗಿದ್ದರು. ಅಲಿಪ್ತ ನೀತಿಯನ್ನು ಅನುಸರಿಸಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾಕ್ಕೆ ಅಲ್ಲಿ ಸರ್ಕಾರ ರಚನೆಯಾದ, ಶೀಘ್ರದಲ್ಲೇ ಮನ್ನಣೆ ನೀದಿದರು. (ಹೆಚ್ಚಿನ ಪಾಶ್ಚಿಮಾತ್ಯ ತಂಡವು ತೈವಾನ್ನೊಂದಿಗೆ ಸಂಬಂಧವನ್ನು ಮುಂದುವರೆಸಿತು), ನೆಹರೂ ಯುನೈಟೆಡ್ ನೇಷನ್ಸ್’ನಲ್ಲಿ ಅದರ ಸೇರ್ಪಡೆಗಾಗಿ ವಾದಿಸಿದರು ಮತ್ತು ಕೊರಿಯದೊಂದಿಗಿನ ಸಂಘರ್ಷದಲ್ಲಿ ಚೀನಿಯರನ್ನು ಆಕ್ರಮಣಕಾರಿ ಎಂದು ಹೇಳಲು ನಿರಾಕರಿಸಿದರು. ಅವರು 1950 ರಲ್ಲಿ ಚೀನಾದೊಂದಿಗೆ ಆದರದ ಮತ್ತು ಸೌಹಾರ್ದ ಸಂಬಂಧಗಳನ್ನು ಸ್ಥಾಪಿಸಲು ಪ್ರಯತ್ನಿಸಿದರು ಮತ್ತು ಕಮ್ಯೂನಿಸ್ಟ್ ರಾಜ್ಯಗಳು ಮತ್ತು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿ ಪಾಶ್ಚಿಮಾತ್ಯ ಬ್ಲಾಕ್’ಗಳ ನಡುವಿನ ಕಂದಕ ಮತ್ತು ಉದ್ವಿಗ್ನತೆಯನ್ನು ಕಡಿಮೆಮಾಡಲು ಪ್ರಯತ್ನಿಸಿದರು.<ref>Robert Sherrod (19 January 1963). "Nehru:The Great Awakening". The Saturday Evening Post. 236 (2): 60–67.</ref><ref>[https://www.quora.com/Is-it-true-that-Nehru-rejected-a-permanent-seat-offered-to-India-in-the-UN-Security-Council-by-The-US-and-if-so-why-did-Nehru-do-so-and-if-not-from-whence-is-this-rumor-derived Is it true that Nehru rejected a permanent seat offered to India in the UN Security Council by The US,] </ref> ====ರಕ್ಷಣೆ ಮತ್ತು ಪರಮಾಣು ನೀತಿ==== *1947 ರಲ್ಲಿ ರಾಜಕೀಯ ಮತ್ತು ಜಾಗತಿಕ ರಾಜತಂತ್ರದ ವಾಸ್ತವತೆಗೆ ನೆಹರೂ ಕುರುಡರಾಗಿರಲಿಲ್ಲ. 1949 ರಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಅಡಿಪಾಯವನ್ನು ಹಾಕಿದಾಗ,- :::''"ನಾವು, ತಲೆಮಾರುಗಳ ಬಗ್ಗೆ ಮಾತನಾಡಿದ್ದೇವೆ ಮತ್ತು ಎಲ್ಲವನ್ನೂ ಪ್ರಯತ್ನಿಸುತ್ತಿದ್ದೇವೆ. ನಮ್ಮ ಸೈನ್ಯ, ನೌಕಾಪಡೆ ಮತ್ತು ವಾಯುಪಡೆಗಳನ್ನು ವೈಭವೀಕರಿಸುವ ಒಂದು ಅರ್ಥದಲ್ಲಿ, ಅದು ಶಾಂತಿಯುತವಾದ ರೀತಿಯಲ್ಲಿ ಮತ್ತು ಅಹಿಂಸೆಯನ್ನು ಅನುಷ್ಠಾನಗೊಳಿಸುತ್ತದೆ.ಇದು ವಿಚಿತ್ರವಾಗಿದ್ದರೂ, ಅದು ಜೀವನದ ವಿಚಿತ್ರತೆಯನ್ನು ಪ್ರತಿಬಿಂಬಿಸುತ್ತದೆ ಜೀವನವು ತಾರ್ಕಿಕವಾದರೂ ಎಲ್ಲಾ ಅನಿಶ್ಚಯತೆಗಳನ್ನು ಎದುರಿಸಬೇಕಾಗಿದೆ ಮತ್ತು ನಾವು ಅವುಗಳನ್ನು ಎದುರಿಸಲು ತಯಾರಿಲ್ಲದಿದ್ದರೆ, ನಾವು ಅಡಿಗೆ/ಕೆಳಗೆ ಹೋಗುತ್ತೇವೆ. ನಾವೆಲ್ಲರೂ ಕಳೆದುಕೊಂಡ ಮಹಾತ್ಮ ಗಾಂಧಿಯವರ ಹೊರತು ಅಹಿಂಸಾ ತತ್ವದ ಹೆಚ್ಚಿನ ರಾಜಕುಮಾರ ಮತ್ತು ಹರಿಕಾರ ಮತ್ತೊಬ್ಬ ಇಲ್ಲ. ಅವರು ಶರಣಾಗುವುದಕ್ಕಿಂತ, ವಿಫಲಗೊಳ್ಳುವುದಕ್ಕಿಂತ ಅಥವಾ ಓಡಿಹೋಗುವುದಕ್ಕಿಂತ ಕತ್ತಿಯನ್ನು ತೆಗೆದುಕೊಳ್ಳುವುದು ಉತ್ತಮವೆಂದು ನಾವು ಹೇಳುತ್ತೇವೆ. ನಾವು ಸುರಕ್ಷಿತರಾಗಿದ್ದೇವೆ ಎಂದು ನಾವು ನಿರಾತಂಕವಾಗಿ ಬದುಕಲು ಸಾಧ್ಯವಿಲ್ಲ. ಮಾನವನ ಪ್ರಕೃತಿ ಹಾಗಿದೆ. ನಾವು ಅಪಾಯಗಳನ್ನು ಬರಮಾಡಿಕೊಳ್ಳಲು ಸಾಧ್ಯವಿಲ್ಲ ಮತ್ತು ನಮ್ಮ ಪರಿಶ್ರಮದಿಂದ-ಗೆದ್ದ ಸ್ವಾತಂತ್ರ್ಯವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ಎಲ್ಲಾ ಆಧುನಿಕ ರಕ್ಷಣಾ ವಿಧಾನಗಳು ಮತ್ತು ಸುಸಜ್ಜಿತ ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯೊಂದಿಗೆ ನಾವು ಸದಾ ಸನ್ನದ್ಧರಾಗಿರಬೇಕು".'' <ref>Indian Express, 6 October 1949 at Pune at the time of lying of the foundation stone of National Defence Academy.</ref> <ref> "I would rather have India resort to arms in order to defend her honour than that she should in a cowardly manner become or remain a helpless witness to her own dishonour." – All Men Are Brothers Life and Thoughts of Mahatma Gandhi as told in his own words. UNESCO. pp. 85–108.</ref> *ನೆಹರೂ ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿಯನ್ನು ರೂಪಿಸಿದರು ಮತ್ತು 1948 ರಲ್ಲಿ ಭಾರತದ ಪರಮಾಣು ಶಕ್ತಿ ಆಯೋಗವನ್ನು ಸ್ಥಾಪಿಸಿದರು. ನೆಹರು ಅವರು ಪರಮಾಣು ಭೌತವಿಜ್ಞಾನಿಯಾದ ಡಾ. ಹೋಮಿ ಜೆ. ಭಾಭಾ ಅವರನ್ನು ಕರೆದು, ಅವರಿಗೆ ಎಲ್ಲಾ ಪರಮಾಣು-ಸಂಬಂಧಿತ ವ್ಯವಹಾರಗಳು ಮತ್ತು ಕಾರ್ಯಕ್ರಮಗಳ ಮೇಲೆ ಸಂಪೂರ್ಣ ಅಧಿಕಾರವನ್ನು ವಹಿಸಿದರು ಮತ್ತು ಅವರು ನೆಹರೂಗೆ ಮಾತ್ರ ಉತ್ತರ ನೀಡಲು ಬಾಧ್ಯರು ಎಂಬ ಅಧಿಕಾರ ನೀಡಿದರು. ಭಾರತದ ಪರಮಾಣು ನೀತಿಯನ್ನು ನೆಹರು ಮತ್ತು ಭಾಭಾ ನಡುವಿನ “ಅಲಿಖಿತ ವೈಯಕ್ತಿಕ ನಂಬುಗೆಯಿಂದ” ಸ್ಥಾಪಿಸಲಾಯಿತು. ನೆಹರು ಪ್ರಸಿದ್ಧರಾದ ಭಾಭಾಗೆ "ಪ್ರೊಫೆಸರ್ ಭಾಭಾ, ಭೌತವಿಜ್ಞಾನವನ್ನು ನೀವು ನೋಡಿಕೊಳ್ಳಿ, ಅಂತರಾಷ್ಟ್ರೀಯ ಸಂಬಂಧ ವಿಚಾರವನ್ನು ನನಗೆ ಬಿಡಿ" ಎಂದು ಹೇಳಿದರು. 1948 ರ ಆರಂಭದಿಂದಲೂ, ಕೈಗಾರಿಕೀಕರಣಗೊಂಡ ಮುಂದುವರಿದ ರಾಷ್ಟ್ರಗಳ ವಿರುದ್ಧ ನಿಲ್ಲಲು- ಈ ಯೋಜನೆಯನ್ನು ಅಭಿವೃದ್ಧಿಪಡಿಸಲು ನೆಹರೂ ಹೆಚ್ಚಿನ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು. ಅಲ್ಲದೆ ಇತರ ದಕ್ಷಿಣ ಏಷ್ಯಾದ ರಾಷ್ಟ್ರಗಳಿಗೆ, ವಿಶೇಷವಾಗಿ ಪಾಕಿಸ್ತಾನಕ್ಕೆ ಭಾರತದ ಪ್ರಾದೇಶಿಕ ಶಕ್ತಿಯ ಶ್ರೇಷ್ಠತೆಯ ಭಾಗವಾಗಿ ಪರಮಾಣು ಶಸ್ತ್ರಾಸ್ತ್ರಗಳ ಸಾಮರ್ಥ್ಯವನ್ನು ಹೊಂದಲು ನಿರ್ಧರಿಸಿದ್ದರು. ನೆಹರು ಸಹ ಭಾಭಾಗೆ ತಿಳಿಸಿದ್ದನ್ನು, ನಂತರ ಅದನ್ನು "ರಾಜಾ ರಾಮಣ್ಣನಿಗೆ ಭಾಭಾ ಅವರು ಹೇಳಿದರು; (ನೆಹರು ಮಾತು) " ನಾವು ಸಾಮರ್ಥ್ಯವನ್ನು ಹೊಂದಿರಬೇಕು, ಮೊದಲು ನಾವು ಶಕ್ತರೆಂದು ಸಾಬೀತು ಮಾಡಬೇಕು ಮತ್ತು ನಂತರ ಗಾಂಧಿ, ಅಹಿಂಸೆ ಮತ್ತು ಪರಮಾಣು ಶಸ್ತ್ರಾಸ್ತ್ರಗಳಿಲ್ಲದ ಜಗತ್ತಿನ ವಿಷಯ ಮಾತನಾಡಬೇಕು "ಎಂದು ಹೇಳಿದರು. <ref>Sublet, Carrie. "Dr. Homi Jehangir Bhabha". Nuclearweaponarchive.org. Archived from the original on 7 August 2011. Retrieved 8 August 2011.</ref> *ಜಾಗತಿಕ ಉದ್ವಿಗ್ನತೆ ಮತ್ತು ಕೊರಿಯನ್ ಯುದ್ಧದ ಬಳಿಕ ಪರಮಾಣು ಶಸ್ತ್ರಾಸ್ತ್ರಗಳ ಬೆದರಿಕೆಯನ್ನು (1950-1953) ತಗ್ಗಿಸಲು ಕೆಲಸ ಮಾಡುತ್ತಿರುವುದಕ್ಕಾಗಿ ನೆಹರು ಅವರನ್ನು ಹಲವರು ಪ್ರಶಂಸಿಸಿದರು. ಅವರು ಮಾನವನ ಆರೋಗ್ಯದ ಮೇಲೆ ಪರಮಾಣು ಸ್ಫೋಟಗಳ ಪರಿಣಾಮಗಳ ಬಗ್ಗೆ ಅಧ್ಯಯನವನ್ನು ಮೊಟ್ಟ ಮೊದಲು ನಿಯೋಜಿಸಿದರು ಮತ್ತು ಅವರು ಕರೆಯುವ "ಈ ಭಯಾನಕ ಸರ್ವನಾಶದ ಎಂಜಿನ್,ಗಳ" ನಿಷೇಧವನ್ನು ನಿಲ್ಲಿಸಲು ಅವಿರತ ಪ್ರಚಾರ ಮಾಡಿದರು. ಪರಮಾಣು ಶಸ್ತ್ರಾಸ್ತ್ರ ಸ್ಪರ್ಧೆಯ ಓಟವು, ತಮ್ಮದೇ ಆದ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಅದರ ವೆಚ್ಚದ ಭಾರ ಹೊರಲು ಅಸಾಧ್ಯವಾಗುವಷ್ಟು ಮಿತಿಮೀರಿದ ಮಿಲಿಟರೀಕರಣಕ್ಕೆ ಕಾರಣವಾಗಬಹುದೆಂದು ಆತಂಕಗೊಂಡಿದ್ದರು. ಅದರಿಂದ ಪರಮಾಣು ನಿಶಸ್ತ್ರೀ ಕರಣವನ್ನು ಉತ್ತೇಜಿಸಲು ಅವರು ವಾಸ್ತವಿಕ ಕಾರಣಗಳನ್ನು ಹೊಂದಿದ್ದರು.<ref>Bhatia, Vinod (1989). Jawaharlal Nehru, as Scholars of Socialist Countries See Him. Panchsheel Publishers. p. 131.</ref> ===ಕಾಶ್ಮೀರದ ರಕ್ಷಣೆ=== *ಲಾರ್ಡ್ ಮೌಂಟ್ಬ್ಯಾಟನ್ ಅವರು ವಿಶ್ವಸಂಸ್ಥೆ (ಯುಎನ್) ಆಶ್ರಯದಲ್ಲಿ ಕಾಶ್ಮೀರದಲ್ಲಿ ಜನಮತಸಂಗ್ರಹವನ್ನು ನಡೆಸಲು 1948 ರಲ್ಲಿ ನೆಹರು ಭರವಸೆ ನೀಡಿದರು ಎಂದು ಹೇಳಿ ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನದ ನಡುವೆ ವಿವಾದಿತ ಪ್ರದೇಶವಾಗಿದೆ ಎಂದರು., ಎರಡೂ ದೇಶಗಳೂ 1947 ರಲ್ಲಿ ಈ ರಾಜ್ಯಕ್ಕಾಗಿ ಯುದ್ಧಕ್ಕೆ ಹೋಗಿದ್ದವು. ಆದಾಗ್ಯೂ, ಯು.ಎನ್. ನಿರ್ಣಯಕ್ಕೆ ಅನುಗುಣವಾಗಿ ಪಾಕಿಸ್ತಾನವು ಆಕ್ರಮಣದಿಂದ ಪಡೆದುಕೊಂಡ ಪ್ರದೇಶವನ್ನು ತೆರವು ಗೊಳಿಸಲು ವಿಫಲವಾದ ಕಾರಣ, ಮತ್ತು ನೆಹರು ಅವರಿಗೆ ಯುಎನ್ ನಿಲುವಿನ ಬಗ್ಗೆ ಅಸಂತುಷ್ಟತೆ ಬೆಳೆಯುತ್ತಿದ್ದಂತೆ ಅವರು 1953 ರಲ್ಲಿ ಜನಾಭಿಪ್ರಾಯ ಸಂಗ್ರಹಣೆಯನ್ನು ನಡೆಸಲು ನಿರಾಕರಿಸಿದರು. ಕಾಶ್ಮೀರ ಮತ್ತು ಅವರ ರಾಜ್ಯವನ್ನು ಭಾರತದೊಳಗೆ ಏಕೀಕರಿಸುವ ಅವರ ನೀತಿಗಳನ್ನು ವಿಶ್ವಸಂಸ್ಥೆ ನ ಮುಂದೆ ಅವರ ಸಹಾಯಕರಾದ ವಿ.ಕೆ. ಕೃಷ್ಣ ಮೆನನ್ ಅವರ ಭಾವೋದ್ರಿಕ್ತ ಭಾಷಣಗಳಿಂದಾಗಿ ಭಾರತದಲ್ಲಿ ಖ್ಯಾತಿಯನ್ನು ಗಳಿಸಿದರು. ಭಾತರದ ಕಾಸ್ಮಿರ ನೀತಿಯನ್ನು ಆಗಾಗ್ಗೆ ಸಮರ್ಥಿಸಿಕೊಂಡರು.<ref>[https://books.google.co.in/booksid=X90G8gnoqv4C&pg=PA141&redir_esc=y&hl=en#v=onepage&q&f=false Nehru to the Nineties: The Changing Office of Prime Minister in Indiaedited by James Manor p. ೧೪೧]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> *1953 ರಲ್ಲಿ ಕಾಸ್ಮೀರ ಭಾರತದ ಒಕ್ಕೂಟದಲ್ಲಿ ಸೇರಲು ಬೆಂಬಲಸಿದ ಕಾಶ್ಮೀರಿ ರಾಜಕಾರಣಿ ಶೇಖ್ ಅಬ್ದುಲ್ಲಾರನ್ನು ಬಂಧಿಸಿದರು. ಅವರು ಹಿಂದೆ ಬೆಂಬಲಿಸಿದ್ದರು; ಆದರೆ ಈಗ ಪ್ರತ್ಯೇಕತಾವಾದಿ ಮಹತ್ವಾಕಾಂಕ್ಷೆಗಳನ್ನು ಆಶ್ರಯಿಸಿರುವುದಾಗಿ ಶಂಕಿಸಿದ್ದಾಗಿ ನೆಹರೂ ಬಂಧನದ ಆದೇಶ ನೀಡಿದರು. ನೆಹರು ನಂತರ ಬಕ್ಷಿ ಗುಲಾಮ್ ಮೊಹಮ್ಮದ್ ಅವರನ್ನು ಅಬ್ದುಲ್ಲಾರ ಬದಲಿಗೆ ಬದಲಿಸಿ ಕಾಸ್ಮಿರದ ಅಧಿಕಾರ ವಹಿಸಿಕೊಳ್ಳುವಂತೆ ಮಾಡಿದರು. *1957 ರಲ್ಲಿ ಭಾರತ ಹೊಂದಿದ ಕಾಶ್ಮೀರದ ನಿಲುವನ್ನು ಸಮರ್ಥಿಸುವ ಎಂಟು ಗಂಟೆಗಳ ಭಾಷಣವನ್ನು ನೀಡಲು ಮೆನನ್’ಗೆ ಸೂಚನೆ ನೀಡಲಾಯಿತು; ಇಲ್ಲಿಯವರೆಗೆ, ಆ ಭಾಷಣವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಯಾರೂ ಎಂದಿಗೂ ಮಾಡದಿರುವಷ್ಟು ಉದ್ದವಾಗಿದೆ, ಇದು ಜನವರಿ 23 ರಂದು ನೆಡೆದ ಐದು ಗಂಟೆಗಳ 762 ನೆಯ ಸಭೆ ಮತ್ತು 24 ನೇ ದಿನಾಂಕ ಮುಂದುವರಿದ ಎರಡು ಗಂಟೆಗಳ ಮತ್ತು ನಲವತ್ತೆಂಟು ನಿಮಿಷಗಳನ್ನು ಒಳಗೊಂಡ ಭಾಷಣವಾಗಿರುತ್ತದೆ, ಈ ಭಾಷನದ ಅಂತ್ಯದಲ್ಲಿ ಭದ್ರತಾ ಕೌನ್ಸಿಲ್ ಸಭೆಯ ನೆಲದ ಮೇಲೆ ಮೆನನ್’ರ ಕುಸಿತದೊಂದಿಗೆ ಮುಕ್ತಾಯವಾಗುತ್ತದೆ . ಈ ದೀರ್ಘ ಕಾಲದ ಭಾಷಣದ(ಫಿಲಿಬಸ್ಟರ್) ಸಮಯದಲ್ಲಿ, . (ದೊಡ್ಡ ಅಶಾಂತಿ ಅಡಿಯಲ್ಲಿ). ನೆಹರು ಕಾಶ್ಮೀರದಲ್ಲಿ ಭಾರತೀಯ ಸೈನ್ಯ ಶಕ್ತಿಯನ್ನು ಮತ್ತು ಜನಬೆಂಬಲವನ್ನು ವೇಗವಾಗಿ ಕ್ರೋಢೀಕರಿಸಲು ಯಶಸ್ವಿಯಾದರು. ಮೆನನ್ ಕಾಶ್ಮೀರದ ಮೇಲೆ ಭಾರತೀಯ ಸಾರ್ವಭೌಮತ್ವವನ್ನು ತೀವ್ರವಾಗಿ ಸಮರ್ಥಿಸಿಕೊಂಡರು, ಭಾರತದಲ್ಲಿ ತಮ್ಮ ಬೆಂಬಲವನ್ನು ವಿಸ್ತರಿಸಿಕೊಂಡರು. ಭಾರತೀಯ ಪತ್ರಿಕೆಗಳು ಅವರನ್ನು ಸಧ್ಯದ "ಕಾಶ್ಮೀರದ ಹೀರೋ" ಎಂದು ಕರೆದವು. ನಂತರ ಭಾರತದಲ್ಲಿ ನೆಹರೂ ಅವರ ಜನಪ್ರಿಯತೆ ಉತ್ತುಂಗಕ್ಕೇರಿತು; ದೂರದ-ಬಲಪಂಥದಿಂದ ಮಾತ್ರ (ಸಣ್ಣ) ಟೀಕೆಗಳು ಬಂದವು. <ref>["A short history of long speeches". BBC News. 25 September 2009. Archived from the original on 5 March 2016. </ref> <ref>Majid, Amir A. (2007). "Can Self Determination Solve the Kashmir Dispute?" (PDF). Romanian Journal of European Affairs. 7 (3): 38. Archived from the original (PDF) on 16 March 2012.] [164]</ref> ===ಚೀನಾ ನೀತಿ=== *1954 ರಲ್ಲಿ ನೆಹರೂ ನೆರೆ ರಾಷ್ಟ್ರ ಚೀನಾದೊಂದಿಗೆ ಶಾಂತಿಯುತ ಸಹಬಾಳ್ವೆಯ ಐದು ತತ್ವಗಳನ್ನ ಒಪ್ಪಿ ಸಹಿ ಹಾಕಿದರು, ಇದು ಭಾರತದಲ್ಲಿ [[ಪಂಚ ಶೀಲ]] (ಸಂಸ್ಕೃತ ಪದಗಳು, ಪಂಚ: ಐದು, ಶೀಲ: ಸದ್ಗುಣಗಳ ನೀತಿ), ಎರಡು ದೇಶಗಳ ನಡುವಿನ ಸಂಬಂಧಗಳನ್ನು ನಿಯಂತ್ರಿಸುವ ತತ್ವಗಳ ಒಂದು ಗುಂಪು ಎಂದು ಗುರುತಿಸಲ್ಪಟ್ಟಿತು ಅವರ ಮೊದಲ. ಒಪ್ಪಂದದ ರೂಪದ ಔಪಚಾರಿಕ ಸಂಕೇತೀಕರಣವು 1954 ರಲ್ಲಿ ಚೀನಾ ಮತ್ತು ಭಾರತ ನಡುವಿನ ಒಂದು ಒಪ್ಪಂದದಲ್ಲಿತ್ತು. ಚೀನಾ ಮತ್ತು ಭಾರತದ ಟಿಬೆಟ್ ಪ್ರದೇಶದ ನಡುವೆ ವ್ಯಾಪಾರ ಮತ್ತು ಪರಸ್ಪರ ನೆಡವಳಿಕೆಯ ಮೇಲೆ "ಒಪ್ಪಂದವನ್ನು (ಟಿಪ್ಪಣಿಗಳ ವಿನಿಮಯದೊಂದಿಗೆ) ಪೂರ್ವಭಾವಿಯಾಗಿ ಅವರು ಬೆಳೆಸಿದರು, 29 ಏಪ್ರಿಲ್ 1954 ರಂದು ಪೀಕಿಂಗ್ ನಲ್ಲಿ. ಡಿಸೆಂಬರ್ 1953 ರಿಂದ ಏಪ್ರಿಲ್ 1954 ರವರೆಗೆ ಪಿಆರ್ಸಿ (ಚೀನಾ) ಸರ್ಕಾರದ ನಿಯೋಗ ಅಕ್ಸಾಯ್ ಚಿನ್ ಮತ್ತು ದಕ್ಷಿಣದ ವಿವಾದಿತ ಪ್ರದೇಶಗಳಿಗೆ ಸಂಬಂಧಿಸಿ ಎರಡು ರಾಷ್ಟ್ರಗಳ ನಡುವಿನ ಸಂಬಂಧಗಳ ಮೇಲೆ, ಭಾರತೀಯ ಸರ್ಕಾರದ ನಿಯೋಗದ ನಡುವೆ ಮಾತುಕತೆಗಳು ನಡೆದವು. ಟಿಬೆಟ್. 1957 ರ ಹೊತ್ತಿಗೆ, ಚೀನೀ ಪ್ರಧಾನಿ ಝೌ ಎನ್ ಲೈ ಟಿಬೆಟ್‍ನಲ್ಲಿ ಚೀನೀಯರು ಅದರ ರಕ್ಷಣೆಯ ಸ್ಥಾನವನ್ನು ಹೊಂದಿದ್ದು ಅದರ ಪೂರ್ಣ ಹೊಣೆ ಸ್ವೀಕರಿಸಲು ನೆಹರು ಅವರಿಗೆ ಮನವೊಲಿಸುವಲ್ಲಿ ಯಶಸ್ವಿಯಾದರು, ಇದರಿಂದಾಗಿ ಟಿಬೆಟ್ ಸಂಭವನೀಯ ಮಿತ್ರರಾಷ್ಟ್ರವಾಗುವ ಸಾಧ್ಯತೆಯನ್ನು ಕಳೆದುಕೊಂಡಿತು. ಆಗ ಭಾರತವೂ ಅದಕ್ಕೆ ಮಿಲಿಟರಿ ಸಹಾಯ ಒದಗಿಸುವ ಸ್ಥಿತಿಯಲ್ಲಿ ಇರಲಿಲ್ಲ. ಈ ಒಪ್ಪಂದವು 1960 ರ ದಶಕದಲ್ಲಿ ಕಡೆಗಣಿಸಲ್ಪಟ್ಟಿತು, ಆದರೆ 1970 ರ ದಶಕದಲ್ಲಿ, ಚೀನಾ-ಭಾರತ ಸಂಬಂಧಗಳಲ್ಲಿ ಫೈವ್ ಪ್ರಿನ್ಸಿಪಲ್ಸ್ ಮತ್ತೊಮ್ಮೆ ಪ್ರಮುಖವಾಗಿ ಕಂಡಿತು, ಮತ್ತು ರಾಷ್ಟ್ರಗಳ ನಡುವಿನ ಸಂಬಂಧಗಳು ಹೆಚ್ಚು ಸಾಮಾನ್ಯವಾಗಿತ್ತು. ಇಂದಿರಾ ಗಾಂಧಿಯವರ ಪ್ರಧಾನಮಂತ್ರಿ ಮತ್ತು ಜನತಾ ಪಕ್ಷದ 3 ವರ್ಷಗಳ ಆಡಳಿತ (1977-1980) ಅವಧಿಯಲ್ಲಿ ಈ ಪ್ರದೇಶದುದ್ದಕ್ಕೂ ವ್ಯಾಪಕವಾಗಿ ಐದು ನೀತಿಗಳು ಅನುಸರಿಸಲ್ಪಟ್ಟವು ಮತ್ತು ಸ್ವೀಕರಿಸಲ್ಪಟ್ಟವು. ಶಾಂತಿಯುತ ಸಹಬಾಳ್ತೆಯ ಐದು ತತ್ವಗಳು 1954 ರ ಚೀನಾ -ಭಾರತದ ಗಡಿ ಒಪ್ಪಂದದ ಆಧಾರವಾಗಿತ್ತು, ಆದರೆ ನಂತರದ ವರ್ಷಗಳಲ್ಲಿ ನೆಹರುರ ಸಹಬಾಳ್ವೆಯ ಒಪ್ಪಂದವನ್ನು ಕಡೆಗಣಿಸಿ ಚೀನಾವು ಗಡಿ ವಿವಾದಗಳ ವಿಚಾರವಾಗಿ ಚೀನಾದ ಒತ್ತಡವನ್ನು ಹೆಚ್ಚಿಸಿತು. ನಂತರ ಚೀನಾದ ಟಿಬೆಟ್ಟಿನ ಮೇಲೆ ಪೂರ್ಣ ಆಕ್ರಮಣ ಮಾಡಿ ಅದನ್ನು ತನ್ನವಶ ಪಡಿಸಿಕೊಂಡಾಗ, 14 ನೆಯ ದಲೈಲಾಮಾ ಭಾರತಕ್ಕೆ ಸಂಗಡಿಗರೊಂದಿಗೆ ಆಶ್ರಯ ಕೋರಿ ಭಾರತಕ್ಕೆ ಗುಳೆ ಬಂದರು. ಅವರಿಗೆ ನೆಹರು ಆಶ್ರಯ ನೀಡುವ ನಿರ್ಧಾರವನ್ನು ತೆಗೆದುಕೊಂಡರು.<ref> Li, Jianglin; 1956–, 李江琳 (2016). Tibet in agony : Lhasa 1959. Wilf, Susan. Cambridge, Massachusetts: Harvard University Press. pp. 40–41.</ref> * ಚೀನಾದ ಸಮಾಜವಾದಿ ಕ್ರಾಂತಿಯ ನಂತರ ಕಮ್ಯುನಿಸ್ಟ್ ಪಕ್ಷ ಮಾವೋ ನಾಯಕತ್ವದಲ್ಲಿ ಪೂರ್ಣ ಚೀನಾವನ್ನು ಆಕ್ರಮಿಸಿಕೊಂಡಿತು. ಆದರೆ ರಿಪಬ್ಲಿಕ್ ಚೈನಾ ತೈಫೆಯ ಚಿಕ್ಕ ದ್ವೀಪದಲ್ಲಿ ನೆಪಮಾತ್ರಾ ಅಸ್ತಿತ್ವದಲ್ಲಿತ್ತು. ರಿಪಬ್ಲಿಕ್ ಆಫ್ ಚೀನಾ (ROC) 1945 ರಲ್ಲಿ ವಿಶ್ವಸಂಸ್ಥೆ ಸ್ಥಾಪನೆಯಾದ ನಂತರ ವಿಶ್ವಸಂಸ್ಥೆಗೆ ಸೇರಿತ್ತು. ಅದು ಅಮೆರಿಕ ಸಂ.ಸಂಸ್ಥಾನದ ಬೆಂಬಲದಲ್ಲಿ ವಿಶ್ವಸಂಸ್ಥೆಯ ಭದ್ರತಾ ಸಮಿತಯ ಸದಸ್ಯ ರಾಷ್ಟ್ರವಾಗಿದ್ದು ವಿಟೋ ಅಧಿಕಾರ ಹೊಂದಿತ್ತು. ಕಮ್ಯುನಿಸ್ಟ್ ಚೀನಾ ನೆಹರೂ ಅವರ ಪಂಚ ಶೀಲ ತತ್ವವನ್ನು ಒಪ್ಪಿ ಭಾರತದ ಮಿತ್ರರಾಷ್ಟ್ರವಾದ ನಂತರ ನೆಹರೂ ಅವರು ಚಿಕ್ಕ ದ್ವೀಪದಲ್ಲಿ ಮಾತ್ರಾ ಅಸ್ತಿತ್ವದಲ್ಲಿರುವ ಗಣರಾಜ್ಯ ಚೀನಾದ ಬದಲಿಗೆ ಪೂರ್ಣ ಚೀನಾ ಭೂಭಾಗದ ಒಡೆತನ ಹೊಂದಿದ ಕಮ್ಯೂನಿಸ್ಟ್ ಚೀನಾಕ್ಕೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಸದಸ್ಯತ್ವವನ್ನು ಕೊಡಬೇಕೆಂದು ಹೇಳಿದರು. ಆದರೆ ರಷ್ಯಾದ ಒತ್ತಡದ ನಂತರವೇ ಅಮೇರಿಕಾ ಮತ್ತು ಇತರ ಸದಸ್ಯರಾಷ್ಟ್ರಗಳು ಕಮ್ಯುನಿಸ್ಟ್ ಚೀನಾಕ್ಕೆ ವಿಟೋ ಮಾಡುವ ಅವಕಾಶ ಹೊಂದಿದ ಭದ್ರತಾ ಸಮಿತಿಯ ಸದಸ್ಯತ್ವದ ಸ್ಥಾನವನ್ನು ಕೊಟ್ಟವು.ಅದಕ್ಕೆ ಇತರೆ ಭದ್ರತಾಸಮಿತಿ ಸದಸ್ಯರು ಮನ್ನಣೆ ಕೊಡಲಿಲ್ಲ.<ref>[https://www.quora.com/How-did-China-become-a-permanent-member-of-the-United-Nations-Security-Council How did China become a permanent member of the United Nations Security Council?]</ref> *ರಷ್ಯಾ, ಯುನೈಟೆಡ್ ಕಿಂಗ್ಡಮ್, ಫ್ರಾನ್ಸ್ ಮತ್ತು ಇತರ ಅಮೇರಿಕನ್ ಮೈತ್ರಿಕೂಟಗಳು ರಿಪಬ್ಲಿಕ್ ಆಫ್ ಚೀನಾ (ROC)ದಿಂದ ಕಮ್ಯೂನಿಸ್ಟ್‍ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವನ್ನು (PRC) ಬೆಂಬಲಿಸಿದವು. 25 ಅಕ್ಟೋಬರ್ 1971 ರಂದು, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವನ್ನು ಏಕೈಕ ಕಾನೂನಿನ್ವಯ ಚೀನಾ ಎಂದು ಗುರುತಿಸಲು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ೩ನೇ ೨ ಬಹುಮತದಿಂದ ಒಪ್ಪಲಾಯಿತು.<ref>United Nations General Assembly Session 26 Resolution 2758. Restoration of the lawful rights of the People's Republic of China in the United Nations</ref><ref>[https://www.prajavani.net/stories/national/loksabha-elections2019-621507.html ರಾಜಕೀಯನಾಯಕರ ಕಿಡಿ ನುಡಿ; ೧೬-೩-೨೦೧೯]</ref> ===ಭದ್ರತಾ ಸಮಿತಿಯ ಸದಸ್ಯತ್ವ ಮತ್ತು ಭಾರತ=== ರಿಪಬ್ಲಿಕ್ ಚೀನಾವಿಶ್ವ ಸಂಸ್ತೆಯ ಭದ್ರತಾಮಿತಿಯ ವಿಟೋ ಪಡೆದ ರಾಷ್ಟ್ರವಾಗಿತ್ತು. ಅದರೆ ಅದು ಕಮ್ಯೂನಿಸ್ಟ್ ಚೀನಾಕ್ಕೆ ಸಂಪೂರ್ಣ ಭೂಭಾಗವನ್ನು ಸೋತು ಒಂದು ಸಣ್ಣ ದ್ವೀಪದಲ್ಲಿ ಯು.ಎಸ್.ಎ.ಯ (ಅಮೇರಿಕದ)ಬೆಂಬಲದೊಂದಿಗೆ ಅಸ್ಥಿತ್ವ ಹೊಂದಿತ್ತು. ಚೀನಾವನ್ನು ಅದರ ವಿಶ್ವಸಂಸ್ತೆಯ ಭದ್ರತಾ ಸಮಿತಿಯ ಖಾಯಂ ಸ್ಥಾನದಿಂದ ತಪ್ಪಿಸಿ ಅಮೇರಿಕಾ ಸಲಹೆಯಂತೆ ಭಾರತವು ಅದನ್ನು ಪಡೆಯಲು ಪ್ರಯತ್ನಿಸಿದರೆ ಚೀನಾದ ಸತತ ವಿರೋಧವನ್ನು ಕಟ್ಟಿ ಕೊಳ್ಳಬೇಕಾಗಿತ್ತು. ಮತ್ತು ಭದ್ರತಾ ಸಮಿತಿಯ ಎಲ್ಲಾ ಸದಸ್ಯರಾಷ್ಟ್ರಗಳು ಒಪ್ಪಬೇಕಾಗಿತ್ತು; ರಷ್ಯಾವು ಅದನ್ನು ತನ್ನ ವಿಟೋ ಮೂಲಕ ತಡೆಯುವ ಸಾಧ್ಯತೆ ಇತ್ತು. ಅದಲ್ಲದೆ ವಿಶ್ವಸಂಸ್ತೆಯ ಜನರಲ್ ಅಸೆಂಬ್ಲಿಯಲ್ಲಿ ಒಟ್ಟು ಸದಸ್ಯರ ಮೂರನೇ ಎರಡು ಬಹುಮತವನ್ನು ಭಾರತ ಪಡೆಯಬೇಕಿತ್ತು. ಅದು ರಷ್ಯಾ ಚೀನಾ ಬಣಗಳು ಒಪ್ಪದೆ ಅಸಾದ್ಯವಾಗಿತ್ತು, ಕಾರಣ ರಷ್ಯಾ, ಚೀನಾ ಮತ್ತು ಅದರ ಪರ ರಾಷ್ಟ್ರಗಳು ಬೆಂಬಲಿಸುತ್ತಿರಲಿಲ್ಲ. ಹಾಗಾಗಿ ನೆಹರೂ ಅಮೇರಿಕದ ಕಿಸಿಂಜರ್ ಸಲಹೆಯನ್ನು ಕಾರ್ಯಸಾದ್ಯವಲ್ಲ ಮತ್ತು ಭಾರತವನ್ನು ರಷ್ಯಾ ಮತ್ತು ಚೀನಾದಿಂದ ದೂರ ಇಡುವ ಅಮೆರಿಕಾ ತಂತ್ರ ಎಂದು ತಳ್ಳಿಹಾಕಿದರು.<ref>[https://thewire.in/diplomacy/when-nehru-refused-american-bait-on-a-permanent-seat-for-india-at-the-un When Nehru Refused American Bait on a Permanent Seat for India at the UN]</ref> ===ಅಮೇರಿಕ ಸಂಯುಕ್ತ ಸಂಸ್ಥಾನ (ಯುನೈಟೆಡ್ ಸ್ಟೇಟ್ಸ್)=== [[File:Indo US.jpg|thumb|ನೆಹರೂ 1959 ರಲ್ಲಿ ಪಾರ್ಲಿಮೆಂಟ್ ಹೌಸ್ನಲ್ಲಿ ಯು.ಎಸ್. ಅಧ್ಯಕ್ಷ ಡ್ವೈಟ್ ಡಿ ಐಸೆನ್ಹೋವರ್ ಬರಮಾಡಿಕೊಂಡ ಚಿತ್ರ]] *1956 ರಲ್ಲಿ, ಬ್ರಿಟಿಷ್, ಫ್ರೆಂಚ್ ಮತ್ತು ಇಸ್ರೇಲಿಗಳು ಸೂಯೆಜ್ ಕಾಲುವೆಯ ಜಂಟಿ ಆಕ್ರಮಣ ನೆಡೆಸಿರುವುದನ್ನು ನೆಹರು ಟೀಕಿಸಿದರು. ಭಾರತದ ಪ್ರಧಾನಿಯಾಗಿ ಮತ್ತು ಅಲಿಪ್ತ ಚಳವಳಿಯ ನಾಯಕನಾಗಿ ನೆಹರೂ ಪಾತ್ರವು ಮಹತ್ವದ್ದಾಗಿತ್ತು; ಈಡನ್ ಮತ್ತು ಈ ಆಕ್ರಮಣದ ಸಹ-ಪ್ರಾಯೋಜಕರನ್ನು ತೀವ್ರವಾಗಿ ಖಂಡಿಸಿದ ಸಂದರ್ಭದಲ್ಲಿ, ಅವರು ಎರಡು ಕಡೆಗಳ ನಡುವೆ ಸಹ-ಸಮಾನ ದೂರವನ್ನು ಇಟ್ಟುಕೊಳ್ಳಲು ಪ್ರಯತ್ನಿಸಿದರು. ಯು.ಎಸ್. ಅಧ್ಯಕ್ಷ ಡ್ವೈಟ್ ಐಸೆನ್ಹೋವರ್’ಜೊತೆ ನೆಹರು ಪ್ರಬಲ ಮಿತ್ರತ್ವ ಹೊಂದಿದ್ದರು. ಅವರು ಸಾರ್ವಜನಿಕವಾಗಿ ಮೌನವಾಗಿರುವಾಗ, ಬ್ರಿಟನ್ ಮತ್ತು ಫ್ರಾನ್ಸ್ಗಳನ್ನು ಹಿಂದೆಗೆದುಕೊಳ್ಳುವಂತೆ ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಅಮೆರಿಕದ ಪ್ರಭಾವವನ್ನು ಬಳಸಿಕೊಳ್ಳುವ ಮಟ್ಟಿಗೆ ಹೋದರು. ಈ ಘಟನೆಯು ನೆಹರು ಮತ್ತು ಭಾರತವನ್ನು ಮೂರನೆಯ-ವಿಶ್ವಬಣದಲ್ಲಿ ಪ್ರಭಾವಿ ರಾಷ್ಟ್ರವಾಗಿ ಪ್ರತಿಷ್ಠಾಪಿಸಿತು ಸೂಯೆಜ್ ಬಿಕ್ಕಟ್ಟಿನ ಸಂದರ್ಭದಲ್ಲಿ, ನೆಹರುರ ಬಲಗೈ ಮನುಷ್ಯ ಮೆನನ್, ಪಶ್ಚಿಮದೊಂದಿಗೆ ರಾಜಿ ಮಾಡಿಕೊಳ್ಳಲು ಉದಾಸೀನನಾಗಿದ್ದ ಗಮಲ್ ನಾಸರ್ ಅವರನ್ನು ಮನವೊಲಿಸಲು ಪ್ರಯತ್ನಿಸಿದರು, ಪಾಶ್ಚಾತ್ಯ ಶಕ್ತಿಗಳು ನಾಸರ್ ಗೆ ರಾಜಿ ಮಾಡಲು ಸಿದ್ಧರಿದ್ದಾರೆ ಎಂಬ ಅರಿವು ಮೂಡಿಸಿತು.<ref>[https://history.state.gov/milestones/1953-1960/suez The Suez Crisis, 1956On July 26, 1956, Egyptian President Gamal Abdel Nasser announced the nationalization of the Suez Canal Company]</ref> *ಸೂಯೆಜ್ ಬಿಕ್ಕಟ್ಟಿನ ಸಂದರ್ಭದಲ್ಲಿ ನಾಸರ್ ಪರವಾಗಿ ನೆಹರು ತಮ್ಮ ಹಸ್ತಕ್ಷೇಪದ ನಂತರ ನೆಹರು ಅವರನ್ನು ಸಮಾಧಾನ ಪಡಿಸಲು ಯುಎಸ್ ನ ಐಸೆನ್ಹೋವರ್ ಆಶಿಸಿದ್ದರು. ಆದಾಗ್ಯೂ, ಶೀತಲ ಸಮರ, ಸಂಶಯಗಳು ಮತ್ತು ಸಮಾಜವಾದದ ನೆಹರು ಅವರ ಬಗ್ಗೆ ಅಮೆರಿಕ ಅಪನಂಬಿಕೆ, ಇದ್ದರೂ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ಶಾಂತಗೊಳಿಸಿತು, ಇದು ಸೋವಿಯೆತ್ ಒಕ್ಕೂಟವನ್ನು ಧೈರ್ಯವಾಗಿ ಬೆಂಬಲಿಸುವ ನೆಹರೂ ಅವರನ್ನು ಶಂಕಿಸಿತು. ಸೂಯೆಜ್ ಬಿಕ್ಕಟ್ಟಿನ ನಂತರವೂ ನೆಹರೂ ಬ್ರಿಟನ್ನೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು. ಪರ್ಶಚಮ ನದಿಗಳು ಮತ್ತು ಸಿಂಧೂ ನದಿಗಳ ಬಗೆಗೆ ನೆಹರು ಅವರು ಯುಕೆ ಮತ್ತು ವಿಶ್ವ ಬ್ಯಾಂಕ್’ನ ಮಧ್ಯಸ್ಥಿಕೆ ಯನ್ನು ಒಪ್ಪಿಕೊಂಡರು, ಪಂಜಾಬ್ ಪ್ರಾಂತ್ಯದ ಪ್ರಮುಖ ನದಿಗಳ ಸಂಪನ್ಮೂಲಗಳನ್ನು ಹಂಚಿಕೊಳ್ಳುವ ಬಗ್ಗೆ ದೀರ್ಘಾವಧಿಯ ವಿವಾದಗಳನ್ನು ಪರಿಹರಿಸಲು 1960 ರಲ್ಲಿ ಸಿಂಧೂ ವಾಟರ್ಸ್ ಒಡಂಬಡಿಕೆಗೆ ಪಾಕಿಸ್ತಾನಿ ಆಡಳಿತಗಾರ ಅಯುಬ್ ಖಾನ್ ರೊಂದಿಗೆ ಸಹಿ ಹಾಕಿದರು.<ref>[https://www.britannica.com/topic/Indus-Waters-Treaty Indus Waters Treaty | History, Provisions, & Facts | Britannica.com]</ref> ===ಗೋವಾ ಬಿಕ್ಕಟ್ಟು=== *ಗೋವಾವನ್ನು ಭಾರತ ಒಕ್ಕೂಟಕ್ಕೆ ಸೇರುವ ಬಗೆಗೆ ಹಲವು ವರ್ಷಗಳ ಮಾತುಕತೆಗಳು ವಿಫಲವಾದ ನಂತರ, 1961 ರಲ್ಲಿ ಪೋರ್ಚುಗೀಸ್ ನಿಯಂತ್ರಣದ ಗೋವಾದ ಮೇಲೆ ಆಕ್ರಮಣ ಮಾಡಲು ನೆಹರು ಭಾರತೀಯ ಸೈನ್ಯಕ್ಕೆ ಅಧಿಕಾರ ನೀಡಿದರು. ನಂತರ ಅವರು ಅದನ್ನು ಔಪಚಾರಿಕವಾಗಿ ಭಾರತಕ್ಕೆ ಸೇರಿಸಿಕೊಂಡರು. ಇದು ಭಾರತದಲ್ಲಿ ಅವರ ಜನಪ್ರಿಯತೆಯನ್ನು ಹೆಚ್ಚಿಸಿತು, ಆದರೆ ಮಿಲಿಟರಿ ಬಲವನ್ನು ಬಳಸಿದ್ದಕ್ಕಾಗಿ ಭಾರತದಲ್ಲಿನ ಕಮ್ಯುನಿಸ್ಟ್‘ರು ವಿರೋಧಿಸಿ ಅವರನ್ನು ಟೀಕಿಸಿದರು. ಪೋರ್ಚುಗಲ್ ವಿರುದ್ಧ ಸೇನಾಪಡೆಯ ಬಳಕೆಯಿಂದ ಬಲಪಂಥೀಯ ಮತ್ತು –ಅತಿವಾದಿ-ಬಲ ಗುಂಪುಗಳ ಸೌಹಾರ್ದತೆಯನ್ನು ಗಳಿಸಿದರು. *ವಿಶ್ವಸಂಸ್ಥೆಯ ಎರಡನೆಯ ಪ್ರಧಾನ ಕಾರ್ಯದರ್ಶಿ ಡಾಗ್ ಹ್ಯಾಮರಷೀಲ್ಡ್, ಅವರು ನೆಹರೂ ಮತ್ತು ಚೀನೀ ಪ್ರಧಾನಿ ಝೌ ಎನ್ ಲಯ್, ಅವರನ್ನು ಅಲೆಕ್ಸಾಂಡರ್ ಗ್ರಂಥಮ್ ಗೆ ಹೋಲಿಸಿ, ನೆಹರೂ ಒಂದು ನೈತಿಕ ದೃಷ್ಟಿಕೋನದಿಂದ ಅವರಿಗಿಂತ ಉತ್ತಮವಾಗಿದ್ದರೆ, ಝೌ ಎನ್ಲೈ ನೈಜ ರಾಜಕೀಯ ತಂತ್ರದಲ್ಲಿ ಹೆಚ್ಚು ಪರಿಣತರು ಎಂದು ಹೇಳಿದ್ದಾರೆ. <ref>Mihir Bose (2004). Raj, Secrets, Revolution: A Life of Subhas Chandra Bose. Grice Chapman Publishing. p. 291.</ref> ===1962 ರ ಚೀನಾ ಭಾರತ ಯುದ್ಧ=== [[File:Carlos Nehru.jpg|thumb|ಪ್ರಧಾನ ಮಂತ್ರಿ ನೆಹರೂ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಅಧ್ಯಕ್ಷ ರೊಮುಲೋ (ಅಕ್ಟೋಬರ್ 1949)ಮತ್ತು ಇತರರು.]] *ಇದನ್ನೂ ನೋಡಿ:[[ಭಾರತ-ಚೀನ ಯುದ್ಧ]] *1959 ರಿಂದ ಆರಂಭವಾಗಿ 1961 ರಲ್ಲಿ ತೀವ್ರಗೊಂಡ ಒಂದು ಪ್ರಕ್ರಿಯೆಯಲ್ಲಿ, ಚೀನಾ - ಭಾರತ ಗಡಿ ಪ್ರದೇಶದ ವಿವಾದಿತ ಪ್ರದೇಶಗಳಲ್ಲಿ ಮಿಲಿಟರಿ ಹೊರಠಾಣೆಗಳನ್ನು ಸ್ಥಾಪಿಸುವ "ಮುಂಚೂಣಿ ನೀತಿಯನ್ನು" ನೆಹರು ಅಳವಡಿಸಿಕೊಂಡರು, ಅದರಲ್ಲಿ ಭಾರತವು ಹಿಂದೆ ನಿಯಂತ್ರಿಸದೆ ಇದ್ದ ಪ್ರದೇಶಗಳಲ್ಲಿ 43 ಹೊರಠಾಣೆಗಳನ್ನೂ ಹೊಸದಾಗಿ ಸ್ಥಾಪಿಸುವುದೂ ಸಹ ಒಳಗೊಂಡಿತ್ತು. [168] ಚೀನಾ ಈ ಕೆಲವುಹೊರಠಾಣೆಗಳ ಮೇಲೆ ದಾಳಿ ಮಾಡಿತು, ಹೀಗಾಗಿ ಭಾರತವು ಚೀನಾ - ಭಾರತ ಯುದ್ಧ ಆರಂಭವಾಯಿತು. ಅಂತಿಮವಾಗಿ ಭಾರತ ಹಿನ್ನಡೆ ಅನುಭವಿಸಿತು., ಆದರೂ ಚೀನಾದ ಪೂರ್ವ ವಲಯದಲ್ಲಿ ಯುದ್ಧ ಪೂರ್ವದಲ್ಲಿದ್ದ ವಲಯಕ್ಕೆ ಚೀನಾ ವಾಪಸಾಯಿತು. ಆದರೆ ಬ್ರಿಟಿಷ್ ಭಾರತದಲ್ಲಿಯೇ ಇದ್ದ ಅಕ್ಸಾಯ್ ಚಿನ್ ಅನ್ನು ಸ್ವಾಧೀನಪಡಿಸಿಕೊಂಡ ಚೀನಾ ನಂತರ ಭಾರತಕ್ಕೆ ಹಸ್ತಾಂತರಿಸಿತು. . ನಂತರ, 1948 ರಿಂದ ಪಾಕಿಸ್ತಾನವು ನಿಯಂತ್ರಿಸುತ್ತಿದ್ದ ಸಿಯಾಚಿನ್ ಬಳಿಯ ಕಾಶ್ಮೀರದ ಕೆಲವು ಭಾಗವನ್ನು ಚೀನಾಕ್ಕೆ ಪಾಕಿಸ್ತಾನವು ಹಸ್ತಾಂತರಿಸಿತು. ಈ ಯುದ್ಧವು ಭಾರತದ ಮಿಲಿಟರಿಯ ಸಿದ್ಧವಿಲ್ಲದಿರುವಿಕೆಯನ್ನು ಬಹಿರಂಗಪಡಿಸಿತು, ಭಾರತವು 14,000 ಸೈನಿಕರನ್ನು ಯುದ್ಧ ವಲಯಕ್ಕೆ ಕಳುಹಿಸಿತ್ತು, ಆದರೆ ಚೀನೀ ಸೈನ್ಯವು ಅದಕ್ಕೆ ವಿರೋಧವಾಗಿ ಹಲವು ಬಾರಿ ದೊಡ್ಡದಾಗಿತ್ತು. ನೆಹರು ಸರ್ಕಾರವನ್ನು ರಕ್ಷಣಾತ್ಮಕತೆಗೆ ಸಾಕಷ್ಟು ಗಮನವನ್ನು ನೀಡದೆ ಇರುವುದನ್ನು ಮಾದ್ಯಮಗಳು ವಿರೋಧ ಪಕ್ಷದವರು ವ್ಯಾಪಕವಾಗಿ ಟೀಕಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ರಕ್ಷಣಾ ಸಚಿವ ವಿ. ಕೆ. ಕೃಷ್ಣ ಮೆನನ್ ರನ್ನು ನೆಹರೂ ವಜಾಗೊಳಿಸಿದರು. ನೆಹರು ಅಮೆರಿಕದೊಂದಿಗೆ ಉತ್ತಮ ಸಂಬಂಧಗಳನ್ನು ಬೆಳಸಿದರು ಮತ್ತು ಯುದ್ಧಕ್ಕಾಗಿ ಅಮೆರಕದ ಸಹಾಯ ಕೇಳಿದರು. ಜಾನ್ ಎಫ್. ಕೆನಡಿಯವರು ಯುದ್ಧದ ಸಮಯದಲ್ಲಿ ಉಪಯುಕ್ತವೆಂದು ಸಾಬೀತಾಯಿತು, ಅಮೆರಕ ಸಂಸ್ಥಾನ ಪಾಕಿಸ್ತಾನದ ಅಧ್ಯಕ್ಷರು ಭಾರತಕ್ಕೆ ಸಂಬಂಧಿಸಿದಂತೆ 1962 ರಲ್ಲಿ, ತನ್ನ ತಟಸ್ಥತೆಯನ್ನು ಖಾತರಿಪಡಿಸಿಕೊಳ್ಳಲು ಅಯ್ಯಬ್ ಖಾನ್’ಗೆ ಹೇಳಿದರು. ( ಅವರು ಅಮೆರಿಕನ್ನರೊಂದಿಗೆ ನಿಕಟವಾಗಿದ್ದರು). "ರಷ್ಯಾ ಮತ್ತು ಕೆಂಪು ಚೀನಾದ ಕಮ್ಯುನಿಸ್ಟ್ ಆಕ್ರಮಣದ ಬೆದರಿಕೆ ಅಯ್ಯಬ್ ಖಾನ್’ಗೆ ಇತ್ತು". " ಮುಕ್ತ ಮಾರುಕಟ್ಟೆಯ ನೀತಿಗಳನ್ನು ಬೆಂಬಲಿಸುವ ಬಲಪಂಥೀಯ ಗುಂಪುಗಳಿಂದ ನೆಹರು ಅವರ ಸೋವಿಯತ್ ಒಕ್ಕೂಟದೊಂದಿಗಿನ ಭಾರತೀಯ ಸಂಬಂಧವೂ .ಕೂಡಾ ಟೀಕಿಸಲ್ಪಟ್ಟು ಮವಲ್ಯಮಾಪನ ಮಾಡಲ್ಪಟ್ಟಿತು. ಕೆಲವರು ಒಂದು ಶಾಶ್ವತ ಮಿತ್ರರಾಷ್ಟ್ರದ ಮೇಲೆ ನೆಲೆಗೊಳ್ಳಲು ಅಥವಾ ಅವಲಂಬಿಸಲು ಒತ್ತಡಗಳನ್ನು ಮಾಡಿದ್ದರು,. ಆದರೆ ನೆಹರುರವರು ಅಲಿಪ್ತನೀತಿಯ ಚಳುವಳಿಗೆ ತಮ್ಮ ಬದ್ಧತೆಯನ್ನು ಮುಂದುವರಿsಸಿದರು. <ref>[https://web.archive.org/web/20090326032121/http://www.people.fas.harvard.edu/~johnston/garver.pdf China's Decision for War with India in 1962;John W. Garver]</ref> <ref>"China's Decision for War with India in 1962 by John W. Garver" (PDF). 26 March 2009. </ref> ===ಸೇನಾ ಉನ್ನತೀಕರಣಕ್ಕೆ ಸಿದ್ಧತೆ=== *ಯುದ್ಧದ ನಂತರ ಭಾರತೀಯ ಮಿಲಿಟರಿಯಲ್ಲಿ ಭವಿಷ್ಯದ ರೀತಿಯ ಘರ್ಷಣೆಗಳಿಗೆ ಸಿದ್ಧತೆಗಳನ್ನು ಮಾಡಲಾಯಿತು ಮತ್ತು ನೆಹರು ಅವರಿಗೆ ಆ ಬಗ್ಗೆ ಒತ್ತಡವನ್ನು ತಂದಿತು, ಅವರು ಭಾರತದ ಮೇಲೆ ಚೀನಾದ ಆಕ್ರಮಣವನ್ನು ನಿರೀಕ್ಷಿಸಲು ವಿಫಲವಾದ ಕಾರಣದಿಂದಾಗಿ ಜವಾಬ್ದಾರರಾಗಿದ್ದರು. ಅಮೆರಿಕಾದ ಸಲಹೆಯಡಿಯಲ್ಲಿ (ಅಮೆರಿಕಾದ ರಾಯಭಾರಿ ಜಾನ್ ಕೆನ್ನೆಥ್ ಗಾಲ್ಬ್ರೈಥ್ ಅವರು ಯು.ಎಸ್.ನ ಯುದ್ಧದ ಮತ್ತು ಇತರ ಎಲ್ಲ ಉನ್ನತ ನೀತಿಯನ್ನು ರೂಪಿಸುತ್ತಿದ್ದರು. ಕಾಕತಾಳೀಯವಾಗಿ ಕೆನಡಿ ಮತ್ತು ಇತರರು ಅಮೇರಿಕನ್ ಕ್ಯೂಬಾದ ಕ್ಷಿಪಣಿ ಪ್ರಕ್ಷುಬ್ಧತೆಯ’ನ್ನು ಮತ್ತು ನೀತಿಯನ್ನು ರೂಪಿಸುವುದನ್ನು ನೋಡಿಕೊಳ್ಳುತ್ತಿದ್ದರು- ಆ ಸಮಯದಲ್ಲಿ ರಷ್ಯಾವು ಅಮೇರಿಕಾದ ಮೇಲೆ ಧಾಳಿ ಮಾಡಲು ಕ್ಯೂಬಾಕ್ಕೆ ಉನ್ನತ ಕ್ಷಿಪಣಿಗಳನ್ನು ರವಾನಿಸಿತ್ತು.) ನೆಹರೂ ಅವರು ತಮ್ಮ ಉತ್ತಮ ಆಯ್ಕೆಗಳ ಪ್ರಕಾರ, ಭಾರತೀಯ ವಾಯುಪಡೆಯನ್ನು ಚೀನೀ ಮುನ್ನಗ್ಗುವಿಕೆಯನ್ನು ತಡೆಯಲು ಉಪಯೋಗಿಸಲು ಇಷ್ಟಪಡಲಿಲ್ಲ.. ಟಿಬೆಟ್’ನಲ್ಲಿ ತಮ್ಮ ವಾಯುಪಡೆ ಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಚೀನೀಯರಿಗೆ ಇಂಧನ ಅಥವಾ ಇಳಿಯುವದಾರಿಗಳೆರಡೂ ಇರಲಿಲ್ಲ ಎಂದು ಸಿ.ಐ.ಎ ನಂತರ ಬಹಿರಂಗಪಡಿಸಿತು. ಸಾಮಾನ್ಯವಾಗಿ, ಭಾರತೀಯರು ಚೀನಾ ಮತ್ತು ಅದರ ಮಿಲಿಟರಿ ಬಗ್ಗೆ ಹೆಚ್ಚು ಸಂಶಯ ವ್ಯಕ್ತಪಡಿಸಿದ್ದಾರೆ. ಅನೇಕ ಭಾರತೀಯರು ಈ ಯುದ್ಧವನ್ನು ಚೀನಾದೊಂದಿಗೆ ದೀರ್ಘಕಾಲದ ಶಾಂತಿ ಸ್ಥಾಪಿಸುವ ಭಾರತದ ಪ್ರಯತ್ನಗಳಿಗೆ ಚೀನಾ ಬಗೆದ ದ್ರೋಹವೆಂದು ಪರಿಗಣಿಸುತ್ತಾರೆ ಮತ್ತು "ಹಿಂದಿ-ಚೀನಿ ಭಾಯಿ-ಭಾಯಿ" ("ಭಾರತೀಯರು ಮತ್ತು ಚೀನಿಯರು ಸಹೋದರರು" ಎಂಬ ಅರ್ಥದ ಘೋಷಣೆಯನ್ನು ಚೌಎನ್ ಲಾಯ್ ಭಾರತದ ಭೇಟಿಯಲ್ಲಿ ಘೋಷಿಸಿಸಿದ್ದರು) ಎಂದ ನೆಹರು ಅವರ ಹೇಳಿಕೆಯನ್ನು ಪ್ರಶ್ನಿಸಲು ಪ್ರಾರಂಭಿಸಿದರು. ಮಹಾಶಕ್ತಿಗಳ ಶೀತಲ-ಯುದ್ಧದ (ಕೋಲ್ಡ್ ವಾರ್ ಬ್ಲಾಕ್) ಕಾವು ಹೆಚ್ಚುತ್ತಿರುವುದರ ಪ್ರಭಾವವನ್ನು ಪ್ರತಿಭಟಿಸಲು ಭಾರತ ಮತ್ತು ಚೀನಾ ಗಳು ಬಲವಾದ “ಏಷ್ಯಾದ ಆಕ್ಸಿಸ್” ಅನ್ನು (ಏಷಿಯಾದ-ಕೇಂದ್ರ ಪ್ರಭಾವವನ್ನು)) ರೂಪಿಸುತ್ತವೆ ಎಂಬ ನೆಹರುರವರ ಹಿಂದಿನ ಆಶಯವನ್ನು ಯುದ್ಧವು ಅಂತ್ಯಗೊಳಸಿತು.<ref> "Jawaharlal Nehru pleaded for US help against China in 1962". The Times of India. 16 November 2010</ref> *ಸೈನ್ಯದ ಸನ್ನದ್ಧತೆಯು ರಕ್ಷಣಾ ಸಚಿವ ಮೆನನ್ ಅವರ ಮೇಲೆ ಆರೋಪ ಹೊರಿಸಲ್ಪಟ್ಟಿತು, ಅವರು ಭಾರತದ ಮಿಲಿಟರನ್ನು ಮತ್ತಷ್ಟು ಆಧುನಿಕಗೊಳಿಸಬಲ್ಲವರಿಗೆ ಅವಕಾಶ ನೀಡಲು ತಮ್ಮ ಸರ್ಕಾರದ ಹುದ್ದೆಗೆ "ರಾಜೀನಾಮೆ ನೀಡಿದರು". ಭಾರತದ ಸ್ವಂತ ಮೂಲಗಳು ಮತ್ತು ಸ್ವಯಂಪೂರ್ಣತೆಯನ್ನು ಶಾಧಿಸಲು ಭಾರತದ ಶಸ್ತ್ರಾಸ್ತ್ರಗಳ ನೀತಿಯ ಅನುಸಂಧಾನವು ನೆಹರುರವರ ಅಡಿಯಲ್ಲಿ ಶ್ರದ್ಧೆಯಿಂದ ಪ್ರಾರಂಭವಾಯಿತು, ಅದು ಇವರ ಮಗಳು ಇಂದಿರಾ ಗಾಂಧಿಯವರಿಂದ ಪೂರ್ಣಗೊಂಡಿತು, ನಂತರ 1971 ರಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಅದ್ಭುತ ಮಿಲಿಟರಿ ಗೆಲುವು ಸಾಧಿಸಿತು. ಯುದ್ಧದ ಅಂತ್ಯದ ವೇಳೆಗೆ ಭಾರತವು ತನ್ನ ಬೆಂಬಲವನ್ನು ಹೆಚ್ಚಿಸಿಕೊಂಡಿತು. ಟಿಬೆಟಿಯನ್ ನಿರಾಶ್ರಿತರು ಮತ್ತು ಕ್ರಾಂತಿಕಾರಿಗಳಿಗೆ ಅವರು ಬೆಂಬಲಿಸಿದರು, ಅವುಗಳಲ್ಲಿ ಕೆಲವು ಟಿಬೆಟಿಯನ್ನರು ಭಾರತದಲ್ಲಿದ್ದು ಇಬ್ಬರಿಗೂ ಒಂದೇ ಸಾಮಾನ್ಯ ಶತ್ರುವಿನ ವಿರುದ್ಧ ಹೋರಾಡುತ್ತ ಭಾರತದಲ್ಲಿ ನೆಲೆಸಿದ್ದಾರೆ. ಭಿನ್ನತೆಯನ್ನು ಹೊಂದಿದ್ದ ಟಿಬೆಟಿಯನ್ ನಿರಾಶ್ರಿತರು ಸೇರಿದ ಭಾರತೀಯ-ತರಬೇತಿ ಪಡೆದ, ನೆಹರು ಆರಂಭಿಸಿದ "ಟಿಬೆಟಿಯನ್ ಸಶಸ್ತ್ರ ಪಡೆ" 1965 ಮತ್ತು 1971 ರಲ್ಲಿ, ಪಾಕಿಸ್ತಾನದ ವಿರುದ್ಧ ಯುದ್ಧಗಳಲ್ಲಿ ಪರಿಣಾಮಕಾರಿಯಾಗಿ ಹೋರಾಡಿತು. ===ಪಶ್ಚಿಮ ದೇಶಗಳ ಸಹಾಯ=== *ಪಾಕಿಸ್ತಾನದ ಸಂಘರ್ಷದ ಸಮಯದಲ್ಲಿ, ನೆಹರು ಅಮೆರಿಕ (ಯುಎಸ್) ಅಧ್ಯಕ್ಷ ಜಾನ್ ಎಫ್. ಕೆನಡಿ ಅವರಿಗೆ ಎರಡು ಹತಾಶ ಪತ್ರಗಳನ್ನು ಬರೆದರು, ಫೈಟರ್ ಜೆಟ್ಗಳ 12 ಸ್ಕ್ವಾಡ್ರನ್ಸ್ ಮತ್ತು ಆಧುನಿಕ ರಾಡಾರ್ ವ್ಯವಸ್ಥೆಯನ್ನು ಭಾರತಕ್ಕೆ ಕೊಡಲು ಕೋರಿದರು. ಈ ಜೆಟ್’ಗಳನ್ನು ಭಾರತೀಯ ವಾಯು ಬಲಕ್ಕೆ ಬಲವನ್ನು ಹೆಚ್ಚಿಸುವುದಕ್ಕೆ ಅವಶ್ಯಕವೆಂದು ಪರಿಗಣಿಸಲಾಯಿತು, ಆದ್ದರಿಂದ ವೈಮಾನಿಕ –ವಾಯುಧಾಳಿ ಪ್ರತಿ –ವಾಯುಧಾಳಿಯನ್ನು ಭಾರತೀಯ ಪಡೆ ಸಮರ್ಥವಾಗಿ ಪ್ರಾರಂಭಿಸಬಹುದು (ಚೀನಾದಮೇಲೆ ವಾಯುಪಡೆ ಧಾಳಿಯನ್ನು ಪ್ರತಿಧಾಳಿಯ ಕಾರಣದಿಂದ ಮಾಡಿರಲಿಲ್ಲ.). ಈ ವಿಮಾನಗಳನ್ನು ಅಮೆರಿಕದ ಪೈಲೆಟ್’ಗಳು ಭಾರತೀಯರು ತರಬೇತಿ ಪಡೆಯುವವರೆಗೆ ಚಲಾಯಿಸಬೇಕೆಂದು ನೆಹರೂ ಅವರು ಕೇಳಿದರು. ಈ ವಿನಂತಿಗಳನ್ನು ಕೆನೆಡಿ ಆಡಳಿತ ತಿರಸ್ಕರಿಸಿತು (ಸಿನೋ-ಇಂಡಿಯನ್ ಯುದ್ಧದ ಸಮಯದಲ್ಲಿ ಅಮೇರಿಕ ಕ್ಯೂಬನ್ ಕ್ಷಿಪಣೆ ಧಾಳಿಯ ಸಮಸ್ಯೆಯಲ್ಲಿ ಭಾಗಿಯಾಗಿತ್ತು), ಆದರೂ ಇದು ಇಂಡೋ-ಯುಎಸ್ ಸಂಬಂಧಗಳು ತಣ್ಣಗಾಗಲು ಕಾರಣವಾಯಿತು. ಮಾಜಿ ಭಾರತೀಯ ರಾಯಭಾರಿ ಜಿ ಪಾರ್ಥಸಾರಥಿ ಅವರ ಪ್ರಕಾರ, "ನಾವು ಯುಎಸ್‍ಸ್ನಿಂದ ಏನೂ ಸಿಕ್ಕದೆಹೋದ ನಂತರ ಮಾತ್ರ ಸೋವಿಯೆಟ್ ಯೂನಿಯನ್’ನಿಂದ ಭಾರತಕ್ಕೆ ಶಸ್ತ್ರಾಸ್ತ್ರ ಸರಬರಾಜು ಮಾಡಕೊಳ್ಳಲು ಆರಂಭಿಸಿದೆವು". ಎಂದಿದ್ದಾರೆ. [172] ಪರ್ ಟೈಮ್ ಮ್ಯಾಗಜೀನ್ 1962 ರ ಯುದ್ಧದ ಸಂಪಾದಕೀಯ, ಆದಾಗ್ಯೂ, ಇದು ಈ ರೀತಿ ಇರಲಾರದು ಎಂದು ಸಂಪಾದಕೀಯ ಹೇಳುತ್ತದೆ. 'ವಾಷಿಂಗ್ಟನ್ ಅಂತಿಮವಾಗಿ ಭಾರತಕ್ಕೆ ತನ್ನ ಗಮನವನ್ನು ತಿರುಗಿಸಿದಾಗ, ರಾಯಭಾರಿಯ ವಚನವನ್ನು ಗೌರವಿಸಿತು, 5,000,000 ಡಾಲರ್ ಮೌಲ್ಯದ ಸ್ವಯಂಚಾಲಿತ ಶಸ್ತ್ರಾಸ್ತ್ರಗಳು, ಹೆವಿ ಮೊರ್ಟರಗಳು ಮತ್ತು ಭೂಸ್ಪೋಟಕಗಳೊಂದಿಗೆ 60 ಯು.ಎಸ್. ಸಂಪೂರ್ಣ ಹನ್ನೆರಡು ದೊಡ್ಡ ಸಿ-130 ಹರ್ಕ್ಯುಲಸ್ ಟ್ರಾನ್ಸ್ಪೋರ್ಟ್ಗಳ ವಿಮಾನಗಳನ್ನು ಭರ್ತಿಮಾಡಿಕೊಂಡು ಯುಎಸ್ ಸಿಬ್ಬಂದಿ ಮತ್ತು ನಿರ್ವಹಣಾ ತಂಡಗಳೊಂದಿಗೆ ಭಾರತೀಯ ಸೇನಾಪಡೆಗಳು ಮತ್ತು ಉಪಕರಣಗಳು ಯುದ್ಧ ವಲಯಕ್ಕೆ ಹಾರಲು ನವ ದೆಹಲಿಗೆ ಕಳಿಸಿದರು. ಬ್ರಿಟನ್ ಬ್ರೆನ್ ಮತ್ತು ಸ್ಟೆನ್ ಬಂದೂಕುಗಳನ್ನು ಇದಕ್ಕೆ ಪೂರಕ ಮಾಡಿತು, ಮತ್ತು ಭಾರತಕ್ಕೆ 150 ಟನ್ ಶಸ್ತ್ರಾಸ್ತ್ರಗಳನ್ನು ಸಾಗಿಸಿತು. ಕೆನಡಾ ಆರು ಸಾರಿಗೆ ವಿಮಾನಗಳನ್ನು ಸಾಗಿಸಲು ತಯಾರಾಯಿತು. ಆಸ್ಟ್ರೇಲಿಯಾ 1,800,000 ಡಾಲರ್ ಮೌಲ್ಯದ ಯುದ್ಧಸಾಮಗ್ರಿಗಳನ್ನು ಭಾರತಕ್ಕೆ ಸಾಲವಾಗಿ ನೀಡಿತು.<ref>[https://timesofindia.indiatimes.com/india/Jawaharlal-Nehru-pleaded-for-US-help-against-China-in-1962/articleshow/6931810.cms "Jawaharlal Nehru pleaded for US help against China in 1962".]</ref><ref>"India: Never Again the Same". Time. 30 November 1962.</ref> ===ಮರಣ=== *ಯಾವುದೇ ಜನರು ನನ್ನ ಬಗ್ಗೆ ಯೋಚಿಸಲು ಬಯಸಿದರೆ, ನಾನು ಹೀಗೆ ಹೇಳಲು ಬಯಸುತ್ತೇನೆ: :::''“ಇವನು ತನ್ನ ಮನಸ್ಸು ಮತ್ತು ಹೃದಯದಿಂದ ಭಾರತ ಮತ್ತು ಭಾರತೀಯ ಜನರನ್ನು ಪ್ರೀತಿಸುತ್ತಾನೆ. ಮತ್ತು ಅವರು ಅದೇ ಪ್ರಕಾರ ತಮ್ಮನ್ನು ಪ್ರೀತಿಸುತ್ತಿದ್ದರು, ಮತ್ತು ಜನರು ತಮ್ಮ ಪ್ರೀತಿಯನ್ನು ಹೇರಳವಾಗಿ ಮತ್ತು ಅತ್ಯತಿಶಯವಾಗಿ ಅವರಿಗೆ ಕೊಟ್ಟರು.”'' - ಜವಾಹರಲಾಲ್ ನೆಹರು.<ref>[https://www.newspapers.com/image/122312438/ Special Correspondent (28 May 1964). "Jawaharlal Nehru: The Maker of Modern India". The Age Melbourne, Australia. Archived from the original on 30 March 2017.]</ref> <ref>[https://books.google.co.in/books?id=XUEEAAAAMBAJ&pg=PA32&redir_esc=y#v=onepage&q&f=false "'A Man Who, with All His Mind and Heart, Loved India'"]</ref> <ref>Dasgupta, Alaka Shankar ; line sketches by Sujasha (1986). Indira Priyadarshini. New Delhi: Children's Book. pp. 80–81.</ref><ref>https://www.nytimes.com/1964/06/04/archives/excerpts-from-the-will-of-prime-minister-nehru.html Excerpts From the Will of Prime Minister Nehru;JUNE 4, 1964</ref> *1962 ರ ನಂತರ ನೆಹರುರ ಆರೋಗ್ಯವು ಕ್ರಮೇಣವಾಗಿ ಕುಸಿಯಿತು ಮತ್ತು 1963 ರ ಹೊತ್ತಿಗೆ ಕಾಶ್ಮೀರದಲ್ಲಿ ಚೇತರಿಸಿಕೊಳ್ಳಳು ಕೆಲವು ತಿಂಗಳುಗಳನ್ನು ಕಳೆದರು. ಕೆಲವು ಇತಿಹಾಸಕಾರರು ಭಾರತ-ಚೀನಾ ಯುದ್ಧವು ಇವರ ಮೇಲೆ ಈ ಅನಿರೀಕ್ಷಿತ ಆರೋಗ್ಯದ ಕುಸಿತಕ್ಕೆ ಕಾರಣವೆಂದು ಊಹಿಸುತ್ತಾರೆ. ಅವರಿಗೆ ಚೀನಾದ ಆಕಸ್ಮಿಕ ಧಾಳಿಯನ್ನು ನಂಬಿಕೆಯ ದ್ರೋಹವೆಂದು ಭಾವಿಸಿದರು. ಮೇ 26, 1964 ರಂದು ಡೆಹ್ರಾಡೂನ್ನಿಂದ ಮರಳಿದ ನಂತರ ಅವರು ಸಾಕಷ್ಟು ಆರೋಗ್ಯಕರವಾಗಿದ್ದರು ಮತ್ತು ಸಾಮಾನ್ಯವಾಗಿ ಹಿಂದಿನಂತೆ 23:30 ಗಂಟೆಗೆ ಮಲಗುತ್ತಿದ್ದರು. ಅವರು ಬೆಳಿಗ್ಗೆ ಸ್ನಾನದ ಕೊಠಡಿಯಿಂದ ಹಿಂದಿರುಗಿದ ಕೂಡಲೇ ಸುಮಾರು 6:30 ರ ತನಕ ವಿಶ್ರಾಂತಿಯನ್ನು ಹೊಂದುತ್ತಿದ್ದರು, ನೆಹರು ಬೆನ್ನುನೋವಿನ ಸಮಸ್ಯೆಯ ದೂರು ನೀಡಿದರು. ಅವರನ್ನು ಪರೀಕ್ಷಿಸಲು ಬಂದ ವೈದ್ಯರ ಬಳಿ ಸ್ವಲ್ಪಕಾಲ ಮಾತನಾಡಿದ ನೆಹರೂ ಅವರು ತಕ್ಷಣವೇ ಕುಸಿದುಬಿದ್ದರು. ನಂತರ ಅವರು ಸಾಯುವ ತನಕವೂ ಅವರಿಗೆ ಪ್ರಜ್ಞೆ ಮರಳಲಿಲ್ಲ. ಅವರ ಮರಣವನ್ನು ಲೋಕಸಭೆಗೆ 14:00 ಸ್ಥಳೀಯ ಸಮಯಕ್ಕೆ ದಿ.27 ಮೇ 1964 ರಂದು (ಅದೇ ದಿನ) ಘೋಷಿಸಲಾಯಿತು; ಸಾವಿನ ಕಾರಣ ಹೃದಯಾಘಾತ ಎಂದು ನಂಬಲಾಗಿದೆ. ಜವಾಹರಲಾಲ್ ನೆಹರು ದೇಹವನ್ನು ಸಾರ್ವಜನಿಕ ವೀಕ್ಷಣೆಗಾಗಿ ಇರಿಸಲಾಗಿತ್ತು. "ವೇದಿಕೆಯ ಮೇಲೆ ದೇಹವನ್ನು ಇಟ್ಟುಕೊಂಡಿದ್ದರಿಂದ" ರಘುಪತಿ ರಾಘವ ರಾಜರಾಮ್ "ಅನ್ನು ಪಠಿಸಿದರು. ಮೇ 28 ರಂದು, ದೆಹಲಿಯ ಬೀದಿಗಳಲ್ಲಿ ಮತ್ತು ಸಮಾಧಿ ಮೈದಾನದಲ್ಲಿ ಸೇರ್ಪಡೆಯಾದ 15 ಲಕ್ಷ ಜನಕ್ಕೂ ಹೆಚ್ಚು ಶೋಕಾಚರಣೆಗೆ ಯಮುನಾ ತೀರದಲ್ಲಿ ಸಾಕ್ಷಿಯಾಗಿದ್ದರು. ಶಾಂತಿವನದಲ್ಲಿ ಹಿಂದೂ ಧಾರ್ಮಿಕ ಕ್ರಿಯೆಗಳಿಗೆ ಅನುಸಾರವಾಗಿ ನೆಹರು ಅವರ ಅಂತ್ಯಕ್ರಿಯೆ ನೆಡಸಲಾಯಿತು.<ref>Asia Society (1988). ""Jawaharlal Nehru"". In Embree, Ainslie T. Encyclopedia of Asian History. 3. New York: Charles Scribner's Sons. pp. 98–100.</ref> <ref>[http://news.bbc.co.uk/onthisday/hi/dates/stories/may/27/newsid_3690000/3690019.stm 1964: Light goes out in India as Nehru dies]</ref><ref>[https://www.nytimes.com/1964/05/29/archives/15-million-view-rites-for-nehru-procession-route-jammed-as-indians.html Times, Thomas F. Brady; Special To The New York (29 May 1964). "1.5 MILLION VIEW RITES FOR NEHRU]</ref> ;ನೆಹರೂ, ಒಬ್ಬ ವ್ಯಕ್ತಿಯಾಗಿ ಮತ್ತು ರಾಜಕಾರಣಿಯಾಗಿ ಭಾರತದ ಮೇಲೆ ಯಾವಬಗೆಯ ಶಕ್ತಿಯುತ ಪ್ರಭಾವದ ಮುದ್ರೆಯನ್ನು ಮಾಡಿದ್ದರೆಂದರೆ, 1964 ರ ಮೇ 27 ರಂದು ಅವರ ಮರಣದ ನಂತರ ಭಾರತವು ತನ್ನ ನಾಯಕತ್ವಕ್ಕೆ ಸ್ಪಷ್ಟ ರಾಜಕೀಯ ಉತ್ತರಾಧಿಕಾರಿಯಾಗಲು ತಕ್ಕವರನ್ನು ಕಂಡುಕೊಳ್ಳುವುದು ಕಷ್ಟವಾಯಿತು. (ಆನಂತರ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಪ್ರಧಾನಿಯಾಗಿ ಆರಿಸಲಾಯಿತು) ನೆಹರು ಅವರು ಭಾರತದಲ್ಲಿ ಅಂತಹ ಶಕ್ತಿಯುತ ನಾಯಕತ್ವವನ್ನು ಕೊಟ್ಟಿದ್ದರು. ಗಾಂಧಿಯವರ ಹತ್ಯೆಯ ಸಮಯದಲ್ಲಿ ನೆಹರು ಹೇಳಿದ ಆದೇ ಮಾತುಗಳಲ್ಲಿ ಹೇಳಿದರು; "ಬೆಳಕು ಹೊರಟುಹೋಗಿದೆ" ಎಂದು ಭಾರತೀಯ ಸಂಸತ್ತಿಗೆ ಅವರ ಮರಣವನ್ನು ಘೋಷಿಸಲಾಯಿತು.<ref>"India Mourning Nehru, 74, Dead of a Heart Attack; World Leaders Honor Him</ref> <ref>"From years 1916 to 1964...The man and the times". The Windsor Star. 27 May 1964. Retrieved 19 January 2013.</ref> ==ವೈಯುಕ್ತಿಕ ಜೀವನ== [[File:NehruEd.jpg|thumb|ಎಡ್ವಿನಾ ಮೌಂಟ್ಬ್ಯಾಟನ್‍ರೊಂದಿಗೆ ನೆಹರು]] *ನೆಹರೂ ಕಮಲಾ ಕೌಲ್’ರನ್ನು 1916 ರಲ್ಲಿ ವಿವಾಹವಾದರು. ಅವರ ಏಕೈಕ ಪುತ್ರಿ ಇಂದಿರಾ 1917 ರಲ್ಲಿ ಒಂದು ವರ್ಷದ ನಂತರ ಜನಿಸಿದಳು. ಕಮಲಾ ನವೆಂಬರ್ 1924 ರಲ್ಲಿ ಗಂಡುಮಗುವಿಗೆ ಜನ್ಮ ನೀಡಿದರು, ಆದರೆ ಅದು ಕೇವಲ ಒಂದು ವಾರದವರೆಗೆ ಮಾತ್ರಾ ಜೀವಿಸಿತ್ತು. 1942 ರಲ್ಲಿ ಇಂದಿರಾ ಫಿರೋಜ್ ಗಾಂಧಿಯವರನ್ನು ಮದುವೆಯಾದರು. ಅವರಿಗೆ ರಾಜೀವ್ (1944) ಮತ್ತು ಸಂಜಯ್ (1946) ಇಬ್ಬರು ಪುತ್ರರು ಇದ್ದರು.<ref>"From years 1916 to 1964...The man and the times". The Windsor Star. 27 May 1964. Retrieved 19 January 2013.</ref> *ಕಮಲಾರ ಮರಣದ ನಂತರ, ನೆಹರು, ವಿಧುರನಾಗಿ ಉಳಿದರು, ಅವರು ಕೆಲವು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದನೆಂದು ಆರೋಪಿಸಲಾಯಿತು. ಇವುಗಳಲ್ಲಿ ಶ್ರದ್ಧಾ ಮಾತಾ, ಪದ್ಮಜಾ ನಾಯ್ಡು ಮತ್ತು ಎಡ್ವಿನಾ ಮೌಂಟ್ಬ್ಯಾಟನ್ ಸೇರಿದ್ದಾರೆ. ಎಡ್ವಿನಾ ಅವರ ಪುತ್ರಿ ಪಮೇಲಾ ಎಡ್ವಿನಾದೊಂದಿಗೆ ನೆಹರುರ ಪ್ಲ್ಯಾಟೋನಿಕ್ (ದೈಹಿಕ ಸಂಬಂಧವಿಲ್ಲದ ಪ್ರೇಮ) ಸಂಬಂಧವನ್ನು ಒಪ್ಪಿಕೊಂಡರು. <ref> [https://www.dnaindia.com/india/report-nehru-edwina-were-in-deep-love-says-edwina-s-daughter-1110044 "Nehru-Edwina were in deep love, says Edwina's daughter".] 2007-07-15.</ref> 1960 ರಲ್ಲಿ ಎಡ್ವಿನಾ ಮೌಂಟ್ಬ್ಯಾಟನ್ ಸಮುದ್ರದ ಸಮಾಧಿಗೆ ಭಾರತೀಯ ನೌಕಾದಳದ ಸೈನ್ಯವನ್ನು ಕಳುಹಿಸಲು ವೈಯಕ್ತಿಕ ನಿರ್ಧಾರವನ್ನು ನೆಹರೂ ತೆಗೆದುಕೊಂಡರು. *ನೆಹರೂ ಅವರ ಸಹೋದರಿ ವಿಜಯ ಲಕ್ಷ್ಮಿ ಪಂಡಿತ್ ಇಂದಿರಾ ಗಾಂಧಿಯವರ ಸ್ನೇಹಿತ ಮತ್ತು ಜೀವನಚರಿತ್ರೆಕಾರ ಪಪುಲ್ ಜಯಕರ್ ಅವರಿಗೆ [[ಸರೋಜಿನಿ ನಾಯ್ಡು]] ಮಗಳು ಸ್ವಾತಂತ್ರ ಹೋರಾಟಗಾರ್ತಿ ಕಾಂಗ್ರೆಸ್ ಕಾರ್ಯಕರ್ತೆ, ನೆಹರೂ ಅಭಿಮಾನಿಯಾದ ಪದ್ಮಜಾ ನಾಯ್ಡು ಅನೇಕ ವರ್ಷಗಳ ಕಾಲ ನೆಹರೂ ಇದ್ದ ತೀನ್ ಮೂರ್ತಿ ಭವನದ ಹೊರಗೃಹದಲ್ಲಿ ವಾಸಿಸುತ್ತಿದ್ದರು ಎಂದು ತಿಳಿಸಿದರು. ನೆಹರು ಅವರು ತಾಯಿಯನ್ನು ಕಳೆದುಕೊಂಡ ಮಗಳು ಇಂದಿರಾ ಮನಸ್ಸಿಗೆ ನೋವಾಗುವುದೆಂದು ಎರಡನೇ ಮದುವೆಗೆ ಮನಸ್ಸು ಮಾಡಲಿಲ್ಲ.<ref> Jayakar, Pupul (1995). Indira Gandhi, a biography (Rev. ed.). New Delhi, India: Penguin. pp. 90–92</ref> *ಶ್ರದ್ಧಾ ಮಾತಾ ಸನ್ಯಾಸಿಯಾಗಿದ್ದು ಹಿಂದೂ ಧರ್ಮದ ಬಗೆಗೆ ಅವರು ಉತ್ತಮ ಪ್ರವಚನ ಮಾಡುತ್ತಿದ್ದರು. ನೆಹರು ಮಂತ್ರಿಮಂಡಲದಲ್ಲಿ ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿದ್ದ [[ಶ್ಯಾಮ್ ಪ್ರಸಾದ್ ಮುಖರ್ಜಿ]]ಯವರು ತಮಗೆ ಆಪ್ತರಾಗಿದ್ದ ಮತ್ತು ದೆಹಲಿಗೆ ಬಂದಾಗ ಅವರಲ್ಲಿ ಉಳಿಯುತ್ತಿದ್ದ,ಮತ್ತು ತಮ್ಮ ಆಭಿಮಾನಿಯಾಗಿದ್ದ ಸಂನ್ಯಾಸಿನಿ ಶ್ರದ್ಧಾ ಮಾತಾರನ್ನು ಭೇಟಿಮಾಡಲು ಮತ್ತು ಹಿಂದೂಧರ್ಮದ ಬಗ್ಗೆ ಒಂದು ವಾರ ಅವರ ಪ್ರವಚನ ಕೇಳಲು, ನೆಹರೂ ಬಿಡುವಿಲ್ಲವೆಂದರೂ ಅವರನ್ನು ಮುಖರ್ಜಿ ಬಹಳ ಒತ್ತಾಯಿಸಿದರು. ಅದಕ್ಕೆ ಮಣಿದು ಅವರನ್ನು ಭೇಟಿಮಾಡಲು ನೆಹರೂ ಒಪ್ಪ್ಪಿದರು. ಹಾಗೆ ಆದ ಒಂದು ವಾರದ ನಂತರ ಪಟೇಲರು ಸನ್ಯಾಸಿನಿಯ ಭೇಟಿಯ ವದಂತಿಯ ಬಗೆಗೆ ನೆಹರೂ ಅವರಿಗೆ ಪತ್ರ ಬರೆದು ವಿಚಾರಿಸಿದಾಗ, ಸಂನ್ಯಾಸಿನಿಯು ತಮ್ಮ ಧಾರ್ಮಿಕ ಸಿದ್ದಾಂತವನ್ನು ತಮಗೆ ಹೇಳುತ್ತಿದ್ದಾರೆ – ಮತ್ತು ತಾವು ತಮ್ಮ ಸಿದ್ದಾಂತವನ್ನು ಅವರಿಗೆ ಹೇಳುತ್ತಿದ್ದೇನೆ – ಅಷ್ಟೆ ಎಂದು ಪಟೆಲರಿಗೆ ಪತ್ರ ಬರೆದರು. ಅದು ನಂತರ ಗಾಸಿಪ್ ಆಯಿತು. ಆದರೆ ನೆಹರು ತಮ್ಮ ಜೀವನದಲ್ಲಿ ಯಾವುದನ್ನೂ ಮುಚ್ಚಿಡಲು ಪ್ರಯತ್ನಿಸಲಿಲ್ಲ. ಆ ಸಂಬಂಧ ಎಲ್ಲಾ ಪತ್ರಗಳನ್ನು ದಾಖಲೆ ವಿಭಾಗಕ್ಕೆ ಕಳಿಸಿದರು.<ref>Reddy, Sheela (23 February 2004). "If I Weren't A Sanyasin, He Would Have Married Me". Outlook.Outlook. Archived from the original on 8 August 2015.</ref> <ref>Wolpert, Stanley (1996). Nehru: A Tryst with Destiny. Oxford University Press.</ref> *ನೆಹರು ಪ್ರಧಾನಿಯಾಗಿದ್ದ ಬಹಳಷ್ಟು ಅವಧಿಯಲ್ಲಿ ಇಂದಿರಾ ತಮ್ಮ ತಂದೆಗೆ ಅನಧಿಕೃತವಾಗಿ ವೈಯಕ್ತಿಕ ಸಹಾಯಕರಾಗಿ ಸೇವೆ ಸಲ್ಲಿಸಿದರು. 1950 ರ ಅಂತ್ಯದ ವೇಳೆಗೆ ಇಂದಿರಾ ಗಾಂಧಿ ಕಾಂಗ್ರೆಸ್‍ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಆ ಅಧಿಕಾರದಲ್ಲಿ, 1959 ರಲ್ಲಿ ಕಮ್ಯುನಿಸ್ಟ್ ನೇತೃತ್ವದ ಕೇರಳ ರಾಜ್ಯ ಸರ್ಕಾರವನ್ನು ವಜಾಮಾಡುವುದರಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.<ref>Upadhyaya, Prakash Chandra (1989). "Review of Marxist State Governments in India, Politics, Economics and Society by T. J. Nossiter". Social Scientist</ref> ===ಧರ್ಮ ಮತ್ತು ವೈಯಕ್ತಿಕ ನಂಬಿಕೆಗಳು=== *ಹಿಂದೂ ಅಗ್ನೊಸ್ಟಿಕ್ (ಸಂದೇಹವಾದಿ) ಎಂದು ವರ್ಣಿಸಲ್ಪಟ್ಟ, ಮತ್ತು "ವೈಜ್ಞಾನಿಕ ಮಾನವತಾವಾದಿ" ಎಂದು ನೆಹರು ಅವರ ವ್ಯಕ್ತ್ತಿತ್ವ-ಸ್ವಭಾವವನ್ನು ಹೇಳಬಹುದು. ಧಾರ್ಮಿಕ ನಿಷೇಧದ ನಿಯಮಗಳು ಗಳು ಭಾರತವನ್ನು ಮುಂದೆ ಅಭಿವೃದ್ಧಿಯತ್ತ ಸಾಗಲು ಮತ್ತು ಆಧುನಿಕ ಪರಿಸ್ಥಿತಿಗಳಿಗೆ ಅಳವಡಿಸಿಕೊಳ್ಳುವುದನ್ನು ತಡೆಗಟ್ಟುತ್ತವೆ ಎಂದು ನೆಹರೂ ಅಭಿಪ್ರಾಯಪಟ್ಟರು: "ಯಾವುದೇ ತತ್ತ್ವಗಳಿಗೆ ಮತ್ತು ಧರ್ಮಪ್ರಜ್ಞೆಗೆ ಗುಲಾಮರಲ್ಲದ ಮನಸ್ಥಿತಿಯ ದೇಶ ಅಥವಾ ಜನರು ಪ್ರಗತಿ ಸಾಧಿಸಬಹುದು ಮತ್ತು ನಮ್ಮ ದೇಶ ಮತ್ತು ಜನರು ಬೇಸರಪಡುವಷ್ಟು ಅಸಾಧಾರಣವಾದ ತಾತ್ವಿಕ ಕಟ್ಟಾನಂಬಿಗೆಯವರೂ ಮತ್ತು ಸಂಕುಚಿತ ಮನಸ್ಸಿನವರಾಗಿದ್ದಾರೆ."<ref>[https://humanism.org.uk/humanism/the-humanist-tradition/20th-century-humanism/nehru/ PANDIT JAWARHARLAL NEHRU (1889-1964)]</ref> <ref>Sarvepalii Gopal. Jawaharlal Nehru: A Biography, Volume 3; Volumes 1956–1964. p. 17.</ref> :::''ಧರ್ಮವೆಂದು ಕರೆಯಲ್ಪಡುವ ಅಥವಾ ಆ ಬಗೆಯ ನಂಬುಗೆ ಯಾವುದೇ ಪ್ರಮಾಣದಲ್ಲಿರಲಿ, ಭಾರತದಲ್ಲಿ ಮತ್ತು ಬೇರೆಡೆಯಲ್ಲಿ, ಸಂಘಟಿತ ಧರ್ಮದ ಚಿತ್ರಣವು (ಇತಿಹಾಸವು) ಭೀತಿಯಿಂದ ತುಂಬಿದೆ ಮತ್ತು ನಾನು ಆಗಾಗ್ಗೆ ಅದನ್ನು ಖಂಡಿಸಿದ್ದೇನೆ. ಅದನ್ನು ಶುದ್ಧವಾಗಿ ಮಾಡಲು ಗುಡಿಸಿ ಶುದ್ಧಮಾಡಲು ಬಯಸುತ್ತೇನೆ. ಬಹುಮಟ್ಟಿಗೆ ಅದು ಯಾವಾಗಲೂ ಕುರುಡು ನಂಬಿಕೆ ಮತ್ತು ಪ್ರತಿಭಟನೆಯ ಪ್ರತಿಕ್ರಿಯೆ, ಧರ್ಮಾಂಧತೆ ಮತ್ತು ಹುಸಿ ಧರ್ಮನಿರತೆ, ಮೂಢನಂಬಿಕೆ, ಶೋಷಣೆ ಮತ್ತು ಕೆಲವರ ಹಿತಾಸಕ್ತಿಗಳ ಸಂರಕ್ಷಣೆಗಾಗಿ ನಿಂತಿದೆ.'' - ಸ್ವಾತಂತ್ರ್ಯದ ಕಡೆಗೆ: ಜವಾಹರಲಾಲ್ ನೆಹರುರ ಆತ್ಮಚರಿತ್ರೆ (1936); ಪುಟಗಳು 240-241.<ref>ಸ್ವಾತಂತ್ರ್ಯದ ಕಡೆಗೆ: ಜವಾಹರಲಾಲ್ ನೆಹರುರ ಆತ್ಮಚರಿತ್ರೆ (1936); ಪುಟಗಳು 240-241 </ref> <ref>Thursby, Gene R. (1975-01-01). Hindu-Muslim Relations in British India: A Study of Controversy, Conflict, and Communal Movements in Northern India 1923–1928</ref> *ಅವರ ಆತ್ಮಚರಿತ್ರೆಯಲ್ಲಿ, ಅವರು ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ, ಮತ್ತು ಭಾರತದಲ್ಲಿ ಅವುಗಳ ಪ್ರಭಾವವನ್ನು ವಿಶ್ಲೇಷಿಸಿದ್ದಾರೆ. ಅವರು ಭಾರತವನ್ನು ಜಾತ್ಯತೀತ ರಾಷ್ಟ್ರವೆಂದು ರೂಪಿಸಲು ಬಯಸಿದ್ದರು; ಅವರ ಜಾತ್ಯತೀತ ನೀತಿಗಳು ಚರ್ಚೆಯ ವಿಷಯವಾಗಿ ಉಳಿದಿವೆ. <ref>Ram Puniyani (1999). Communal Threat to Secular Democracy. p. 113.</ref><ref> Sankar Ghose (1993). Jawaharlal Nehru, a Biography. p. 210.</ref> ==ಭಾರತಕ್ಕೆ ನೆಹರು ಕೊಡಿಗೆ (ಲೆಗಸಿ)== {| class="wikitable" align="right" |-bgcolor="#e4e8ff" |<poem> '''ನೆಹರೂ ಒಬ್ಬ ಮಹಾನ್ ವ್ಯಕ್ತಿ ... ನೆಹರು ಭಾರತೀಯರಿಗೆ ತಮ್ಮದೇ ಆದ ವ್ಯಕ್ತಿತ್ವವನ್ನು ನೀಡಿದರು. ಇತರರು ಯಶಸ್ವಿಯಾಗಬಹುದಿತ್ತೆಂದು ನಾನು ಭಾವಿಸುವುದಿಲ್ಲ.''' - ಸರ್ ಯೆಶಾಯ ಬರ್ಲಿನ್ <ref>Jahanbegloo, Ramin Conversations with Isaiah Berlin (London 2000), 2000)]</ref> </poem> |- |} [[File:Jawaharlal Nehru statue in Aldwych 1.jpg|thumb|upright|ಲಂಡನ್‍ನಲ್ಲಿ ಆಲ್ಡ್ವಿಚ್‍ನಲ್ಲಿ ನೆಹರೂರ ಪ್ರತಿಮೆ-(ಬಸ್ಟ್)]] [[File:Statue of Jawaharlal Nehru at Park Street, Kolkata..jpg|thumb|upright|ಕೊಲ್ಕತ್ತಾದ ಪಾರ್ಕ್ ಸ್ಟ್ರೀಟ್‍ನಲ್ಲಿ ನೆಹರು ಪ್ರತಿಮೆ]] *ಭಾರತದ ಮೊದಲ ಪ್ರಧಾನಮಂತ್ರಿಯಾಗಿ ಮತ್ತು ವಿದೇಶ ವ್ಯವಹಾರಗಳ ಸಚಿವರಾಗಿ ಜವಾಹರಲಾಲ್ ನೆಹರೂ ಆಧುನಿಕ ವಿದೇಶಾಂಗ ನೀತಿಯೊಂದಿಗೆ ಆಧುನಿಕ ಭಾರತ ಸರ್ಕಾರ ಮತ್ತು ರಾಜಕೀಯ ಸಂಸ್ಕೃತಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಗ್ರಾಮೀಣ ಭಾರತದ ದೂರದ ಮೂಲೆಗಳಲ್ಲಿ ಮಕ್ಕಳನ್ನು ತಲುಪುವ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣವನ್ನು ಒದಗಿಸುವ ವ್ಯವಸ್ಥೆಯನ್ನು ರಚಿಸಿದ್ದಕ್ಕಾಗಿ ಅವರು ಪ್ರಶಂಸಿಸಲ್ಪಟ್ಟಿದ್ದಾನೆ. ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮುಂತಾದ ವಿಶ್ವ-ಮಟ್ಟದ ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿಗೆ ನೆಹರೂ ಅವರ 'ಶಿಕ್ಷಣ ನೀತಿ'ಯು ಕೊಡಿಗೆ ನೀಡುತ್ತದೆ. '''ಆದ್ದರಿಂದ ಅವರು ಆಧುನಿಕ ಭಾರತದ ನಿರ್ಮಾಪಕ ಎಂದು ಗುರಿತಿಸಲ್ಪಟ್ಟಿದ್ದಾರೆ'''<ref>{{Cite web |url=http://www.pucl.org/from-archives/Academia/primary-education-pm.htm |title=Universal primary education first on the Prime Minster's agenda-- By R.M. Pal |access-date=26 ನವೆಂಬರ್ 2018 |archive-date=24 ಸೆಪ್ಟೆಂಬರ್ 2015 |archive-url=https://web.archive.org/web/20150924083134/http://www.pucl.org/from-archives/Academia/primary-education-pm.htm |url-status=dead }}</ref> <ref>[https://web.archive.org/web/20140625122618/http://aiims.ac.in/aiims/aboutaiims/aboutaiimsintro.htm AIIMS ]</ref><ref>[https://web.archive.org/web/20070813213137/http://www.iitkgp.ac.in/institute/history.php The history of the IIT system]</ref>S<ref>ankar Ghose (1993). Jawaharlal Nehru, a Biography. p. 210</ref> *ಅದಲ್ಲದೆ, ನೆಹರು ಅವರರ ನಿಲುವು ಒಂದು ರಾಷ್ಟ್ರೀಯತಾವಾದಿಯಾಗಿ ನಿಂತಿದ್ದು, ಪ್ರಾದೇಶಿಕ ವೈವಿಧ್ಯತೆಗಳನ್ನು ಅದು ಇರುವ ಹಾಗೆಯೇ ಮೆಚ್ಚಿ ಭಾರತೀಯರ ನಡುವೆ ಒಂದು ಸಾಮಾನ್ಯತೆಯನ್ನು ಒತ್ತಿ ಹೇಳಿದ ನೀತಿಗಳನ್ನು ಜಾರಿಗೆ ತಂದರು. ಉಪಖಂಡದಿಂದ ಬ್ರಿಟಿಷ್ ವಾಪಸಾತಿಯ ನಂತರ ಪ್ರಾದೇಶಿಕ ಮುಖಂಡರು ಪರಸ್ಪರ ಎದುರಾಳಿಗಳಾಗಿ ಪರಸ್ಪರ ವಿರುದ್ಧ ನಿಂತು ಸಂಬಂಧವಿಲ್ಲದ ಕಾರಣಗಳಿಂದ ಭಾರತದಲ್ಲಿ ಸ್ವಾತಂತ್ರ್ಯಾನಂತರದ ಭಿನ್ನಾಭಿಪ್ರಾಯಗಳು ಆವರಿಸಲ್ಪಟ್ಟಿತು. ಆದ್ದರಿಂದ ಅವರು ಭಾರತದ ಪ್ರಾದೇಶಿಕ ವೈವಿಧ್ಯತೆಗಳನ್ನು ಇರುವಹಾಗೆಯೇ ಮೆಚ್ಚಿ ಭಾರತೀಯರ ನಡುವೆ ಒಂದು ಸಾಮಾನ್ಯತೆಯನ್ನು ಒತ್ತಿ ಹೇಳಿದ ನೀತಿ ಪ್ರಮುಖವಾಗಿತ್ತು. ಸಂಸ್ಕೃತಿಯ ವ್ಯತ್ಯಾಸಗಳು ಮತ್ತು ಅದರಲ್ಲೂ ವಿಶೇಷವಾಗಿ, ಹೊಸ ರಾಷ್ಟ್ರದ ಏಕತೆಗೆ ಭಾಷೆ ಬೆದರಿಕೆ ಹಾಕಿದರೂ, (ಭಾಷಾವಾದದ ಅತಿಅಭಿಮಾನ -ಅನ್ಯ ಭಾಷಾ ದ್ವೇಷ) ಅದರ ಸಂತುಲನಕ್ಕಾಗಿ ನ್ಯಾಷನಲ್ ಬುಕ್ ಟ್ರಸ್ಟ್ ಮತ್ತು ನ್ಯಾಷನಲ್ ಲಿಟರರಿ ಅಕಾಡೆಮಿ ಮುಂತಾದ ಕಾರ್ಯಕ್ರಮಗಳನ್ನು ನೆಹರು ಸ್ಥಾಪಿಸಿದರು. ಇದು ಭಾಷೆಗಳ ನಡುವೆ ಪ್ರಾದೇಶಿಕ ಸಾಹಿತ್ಯದ ಅನುವಾದವನ್ನು ಪ್ರೋತ್ಸಾಹಿಸಿತು ಮತ್ತು ಪ್ರದೇಶಗಳ ನಡುವೆ ವಸ್ತು - ವಿಚಾರಗಳ ವರ್ಗಾವಣೆಯನ್ನು ಆಯೋಜಿಸಿತು. ಇವು ಒಂದು ಏಕೀಕೃತ ಭಾರತವನ್ನು ಜನರು ಅನುಸರಿಸುವಲ್ಲಿ ಸಹಕಾರಿಯಾಗಿದೆ, ನೆಹರೂ ಅವರು "ಸಮಗ್ರತೆಯಿಂದ ಸಂಯೋಜಿತರಾಗಿ ಇಲ್ಲವೇ ನಾಶವಾಗಿ" ಎಂದು ಎಚ್ಚರಿಕೆ ನೀಡಿದರು. <ref>Harrison, Selig S. (July 1956). "The Challenge to Indian Nationalism". Foreign Affairs. 34 (2): 620–636. </ref> *ಇತಿಹಾಸಕಾರ ರಾಮಚಂದ್ರ ಗುಹಾ ಬರೆಯುತ್ತಾರೆ, "ನೆಹರು 1958 ರಲ್ಲಿ ನಿವೃತ್ತರಾದರು, ಅವರು ಕೇವಲ ಭಾರತದ ಅತ್ಯುತ್ತಮ ಪ್ರಧಾನಿಯಾಗಿರಲಿಲ್ಲ, ಆದರೆ ಆಧುನಿಕ ಪ್ರಪಂಚದ ಮಹಾನ್ ರಾಜಕಾರಣಿಗಳೆಂದು ನೆನಪಿಸಿಕೊಳ್ಳುತ್ತಾರೆ". ಹೀಗೆ ನೆಹರು, ಭಾರತಕ್ಕೆ ಒಂದು ಸಹಬಾಳ್ವೆಯ ಪರಂಪರೆಯನ್ನು ನೀಡಿದರು , ಅದನ್ನು, ವಿವಾದಿತ ಸಹಬಾಳ್ವೆಯ ಕೊಡಿಗೆಯನ್ನು ಬಿಟ್ಟಹೋಗಿದ್ದಾರೆ ಎಂದೂ ಹೇಳುವರು "ಭಾರತದ ಪ್ರಗತಿಗಾಗಿ ಅದನ್ನು- ಅವರ ಕೊಡಿಗೆಯನ್ನು ಮೆಚ್ಚಿ ಆರಾಧಿಸಬಹುದು ಅಥವಾ ಅದನ್ನು ಬಿಟ್ಟು ಹಿಂದೆಬೀಳಬಹುದು". <ref>{https://www.bbc.com/news/world-asia-india-19671397 Ramachandra Guha (26 September 2012). "Manmohan Singh at 80]</ref><ref>["A legacy that Nehru left behind". Times of India. 27 May 2005]</ref> ===ಜ್ಞಾಪನೆ (Commemoration)=== [[File:1989 CPA 6121.jpg|thumb|upright|left|1989 ರಲ್ಲಿ ಯುಎಸ್ಎಸ್ಆರ್ನಲ್ಲಿ ಜವಾಹರಲಾಲ್ ನೆಹರು ಸ್ಮರಣಾರ್ಥ ಹೊರಡಿಸಿದ ಅಂಚೆ ಚೀಟಿ ]] *ಅವರ ಜೀವಿತಾವಧಿಯಲ್ಲಿ, ಜವಾಹರಲಾಲ್ ನೆಹರು ಭಾರತದಲ್ಲಿ ಒಂದು ವಿಶಿಷ್ಟವಾದ ಸ್ಥಾನಮಾನವನ್ನು ಪಡೆದರು ಮತ್ತು ಅವರ ಆದರ್ಶ ಮತ್ತು ನಿಷ್ಠಾವಂತತೆಗಾಗಿ ವಿಶ್ವದಾದ್ಯಂತ ವ್ಯಾಪಕವಾಗಿ ಮೆಚ್ಚುಗೆಯನ್ನು ಪಡೆದರು. ಅವರ ಹುಟ್ಟು ಹಬ್ಬದಂದು, ನವೆಂಬರ್‍ನಲ್ಲಿ ಬಾಲ ದಿವಸ್ ("ಮಕ್ಕಳ ದಿನ") ಎಂದು ಭಾರತದಲ್ಲಿ ಆಚರಿಸಲಾಗುತ್ತದೆ. ಅವರ ಜೀವಿತಾವಧಿಯ ದೊಡ್ಡಬಯಕೆ ಮತ್ತು ಮಕ್ಕಳ ಮತ್ತು ಯುವಜನರ ಕಲ್ಯಾಣ. ನೆಹರು ಅವರ ಶಿಕ್ಷಣ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಕೆಲಸವನ್ನು ಗುರುತಿಸಿ, ಭಾರತದಾದ್ಯಂತ ಮಕ್ಕಳು ಚಾಚಾ ನೆಹರೂ (ಅಂಕಲ್ ನೆಹರು) ಎಂದು ನೆನಪಿಸಿಕೊಳ್ಳುತ್ತಾರೆ. ನೆಹರು ಅವರು ಕಾಂಗ್ರೆಸ್ ಪಕ್ಷದ ಜನಪ್ರಿಯ ಚಿಹ್ನೆಯಾಗಿದ್ದಾರೆ, ಆ ಪಕ್ಷ ಅವರ ಸ್ಮರಣೆಯನ್ನು ಆಗಾಗ್ಗೆ ಆಚರಿಸುತ್ತದೆ. ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಅವರ ಶೈಲಿಯ ಉಡುಪು, ವಿಶೇಷವಾಗಿ ಗಾಂಧಿ ಕ್ಯಾಪ್ ಮತ್ತು "ನೆಹರೂ ಜಾಕೆಟ್", ಧರಿಸಿ ಅವರ ನಡವಳಿಕೆಗಳನ್ನು ಅನುಕರಿಸುತ್ತಾರೆ. ನೆಹರು ಅವರ ಆದರ್ಶಗಳು ಮತ್ತು ನೀತಿಗಳು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಮತ್ತು ಪ್ರಮುಖ ರಾಜಕೀಯ ತತ್ತ್ವವನ್ನು ರೂಪಿಸುವಲ್ಲಿ ಮುಖ್ಯ ಪಾತ್ರವಹಿಸುತ್ತವೆ. ಕಾಂಗ್ರೆಸ್ ಪಕ್ಷ ಮತ್ತು ರಾಷ್ಟ್ರೀಯ ಸರಕಾರದ ನಾಯಕತ್ವಕ್ಕೆ ಅವರ ಮಗಳು ಇಂದಿರಾ ಅವರ ಉದಯದಲ್ಲಿ ಅವರ ಪರಂಪರೆಗೆ ಭಾವನಾತ್ಮಕ ಸಂಬಂಧವಿದೆ.<ref>[https://timesofindia.indiatimes.com/home/education/news/why-november-14-celebrated-as-childrens-day/articleshow/66615202.cms Why November 14 celebrated as Children's Day?;TNN | Nov 14, 2018]</ref> [[File:Nehru sweets oratarians Nongpoh.jpg|thumb|left|ನೆಹರೂ, ನಂಗ್ಪೋಹ್'ನಲ್ಲಿ ಮೇಘಾಲಯದಲ್ಲಿ ಮಕ್ಕಳಿಗೆ ಸಿಹಿತಿಂಡಿಗಳನ್ನು ವಿತರಿಸುತ್ತಾರೆ]] *ನೆಹರು ಅವರ ವೈಯಕ್ತಿಕ ಆದ್ಯತೆಯ ಶೆರ್ವಾನಿ ಇಂದು ಉತ್ತರ ಭಾರತದಲ್ಲಿ ಔಪಚಾರಿಕ ಉಡುಗೆ ಎಂದು ಪರಿಗಣಿಸಲಾಗಿದೆ; ತಮ್ಮ ಹೆಸರನ್ನು ಒಂದು ವಿಧದ ಕ್ಯಾಪ್’ಗೆ ನೀಡುವ ಬದಲು, ನೆಹರೂ ಜಾಕೆಟ್- ಅಥವಾ ನೆಹರೂ ಷರಟಿಗೆ ಆ ಶೈಲಿಗೆ ಅವರ ಆದ್ಯತೆಯ ಕಾರಣದಿಂದ ಅವರ ಗೌರವಾರ್ಥವಾಗಿ ಆ ಹೆಸರಿಸಲಾಗಿದೆ. ::1.ಭಾರತದಾದ್ಯಂತ ಹಲವಾರು ಸಾರ್ವಜನಿಕ ಸಂಸ್ಥೆಗಳು ಮತ್ತು ಸ್ಮಾರಕಗಳು ನೆಹರೂ ಅವರ ನೆನಪಿಗಾಗಿ ಸಮರ್ಪಿಸಲಾಗಿದೆ. ದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯವು ಭಾರತದ ಅತ್ಯಂತ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದೆ. ಮುಂಬೈ ನಗರದ ಸಮೀಪವಿರುವ ಜವಾಹರ್ಲಾಲ್ ನೆಹರು ಬಂದರು ಆಧುನಿಕ ಬಂದರು ಮತ್ತು ದೊಡ್ಡ ಸರಕು ಮತ್ತು ಸಂಚಾರ ಲೋಡ್ ನಿರ್ವಹಿಸಲು ವಿನ್ಯಾಸಗೊಳಿಸಿದ ಡಾಕ್/ ಬಂದರಾಗಿದೆ. ದೆಹಲಿಯಲ್ಲಿ ನೆಹರು ಅವರ ನಿವಾಸವನ್ನು ಈಗ ತೀನ್ ಮೂರ್ತಿ ಹೌಸ್ ಎಂದು ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯವಾಗಿ ಮಾರ್ಪಡಿಸಲಾಗಿದೆ. ಮುಂಬೈ, ದೆಹಲಿ, ಬೆಂಗಳೂರು, ಅಲಹಾಬಾದ್ ಮತ್ತು ಪುಣೆಯಲ್ಲಿ ಸ್ಥಾಪಿಸಿರುವ ಐದು ನೆಹರೂ ಪ್ಲಾನೆಟೇರಿಯಂ ಗಳನ್ನು ಅವರ ಹೆಸರಿನಲ್ಲಿ ಸಂರಕ್ಷಿಸಲಾಗಿದೆ. ಜವಹರಲಾಲ್ ನೆಹರು ಸ್ಮಾರಕ ನಿಧಿಯ ಕಚೇರಿಗಳನ್ನು 1964 ರಲ್ಲಿ ಸ್ಥಾಪಿಸಿದ್ದು ಅದರ ಕಛೇರಿ ಈ ಸಂಕೀರ್ಣದಲ್ಲಿದೆ. ಅವನ್ನು ಭಾರತದ ಅಧ್ಯಕ್ಷರಾಗಿದ್ದ ಸರ್ವೆಪಲ್ಲಿ ರಾಧಾಕೃಷ್ಣನ್ ನೇತೃತ್ವದಲ್ಲಿ ಸ್ಥಾಪಿಸಲಾಯಿತು. 1968 ರಲ್ಲಿ ಸ್ಥಾಪನೆಯಾದ ಪ್ರತಿಷ್ಠಿತ 'ಜವಾಹರಲಾಲ್ ನೆಹರು ಸ್ಮಾರಕ ಫೆಲೋಶಿಪ್' ಪ್ರತಿಷ್ಠಾನ ಕೂಡಾ ಹೊರಹೊಮ್ಮಿದೆ. ನೆಹರು ಕುಟುಂಬದ ಮನೆಗಳು ಆನಂದ್ ಭವನ ಮತ್ತು ಸ್ವರಾಜ್ ಭವನಗಳಲ್ಲಿ ನೆಹರು ಮತ್ತು ಅವನ ಕುಟುಂಬದ ಆಸ್ತಿಯನ್ನು ಸಂರಕ್ಷಿಸುವುದಕ್ಕಾಗಿ ಮೀಸಲಿಡಲಾಗಿದೆ.<ref>[https://www.imdb.com/title/tt0986237/ The Last Days of the Raj (2007)Drama, History | TV Movie 12 March 2007] </ref> ===ಜನಪ್ರಿಯ ಸಂಸ್ಕೃತಿಯಲ್ಲಿ=== *ನೆಹರುರ ಜೀವನ ಕುರಿತು ಹಲವು ಸಾಕ್ಷ್ಯಚಿತ್ರಗಳು ನಿರ್ಮಾಣಗೊಂಡಿವೆ. ಅವರ ಬಗೆಗೆ ಕಾಲ್ಪನಿಕ ಚಿತ್ರಗಳನ್ನೂ ಚಿತ್ರಿಸಲಾಗಿದೆ. ರಿಚರ್ಡ್ ಅಟೆನ್ಬರೋ ಅವರ 1982 ರ ಚಲನಚಿತ್ರ ಗಾಂಧಿ,- ಶ್ಯಾಮ್ ಬೆನೆಗಲ್’ರ 1988 ರ ದೂರದರ್ಶನದ ಸರಣಿಯ ಭಾರತ್ ಎಕ್ ಖೋಜ್,- ನೆಹರು ಅವರ ದಿ ಡಿಸ್ಕವರಿ ಆಫ್ ಇಂಡಿಯಾ ಮತ್ತು 2007 ರ ಟಿವಿ ಚಲನಚಿತ್ರದಲ್ಲಿ ದಿ ಲಾಸ್ಟ್ ಡೇಸ್- ಎಂಬ ಶೀರ್ಷಿಕೆಯಡಿಯಲ್ಲಿ ರಚಿತವಾಗಿದೆ. ಕೇತನ್ ಮೆಹ್ತಾರ ಸರ್ದಾರ್ ಚಿತ್ರದಲ್ಲಿ, ನೆಹರು ಅವರನ್ನು ಬೆಂಜಮಿನ್ ಗಿಲಾನಿ ಚಿತ್ರತಯಾರಿಸಿದ್ದರು. ಗಿರೀಶ್ ಕಾರ್ನಾಡ್ ಅವರ ಐತಿಹಾಸಿಕ ನಾಟಕವಾದ ತುಘಲಕ್ (1962) ನೆಹರುರ ಯುಗದ ಬಗ್ಗೆ ಒಂದು ವಿಚಾರವಾಗಿದೆ. 1970 ರ ದಶಕದಲ್ಲಿ ದೆಹಲಿಯ ಪುರನಾ ಕಿಲಾದಲ್ಲಿ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ರೆಪರ್ಟರಿ ಯೊಂದಿಗೆ ಇಬ್ರಾಹಿಂ ಅಲ್ಕಾಝಿ ಅವರು ಇದನ್ನು ಆಯೋಜಿಸಿದರು ಮತ್ತು ನಂತರ 1982 ರಲ್ಲಿ ಲಂಡನ್’ನ ಭಾರತದ ಉತ್ಸವದಲ್ಲಿ ಪ್ರದರ್ಶಿಸಿದರು. <ref>25 August 2017.AWARDS: The multi-faceted playwright Frontline, Vol. 16, No. 3, 30 January – 12 February 1999.</ref><ref> Sachindananda (2006). "Girish Karnad". Authors speak. Sahitya Akademi. p. 58. ISBN 978-81-260-1945-8.</ref><ref> Balakrishnan, Anima (4 August 2006). "The Hindu : Young World : From dad with love:". Chennai, India: The Hindu. Retrieved 31 October 2008.</ref> <ref>[Sachindananda (2006). "Girish Karnad". Authors speak. Sahitya Akademi. p. 58.]</ref> ===ಬರಹಗಳು=== ನೆಹರು ಇಂಗ್ಲಿಷ್’ನ ಒಬ್ಬ ಸಮೃದ್ಧ ಬರಹಗಾರರಾಗಿದ್ದರು. ಅವರ ಬರಹಗಳು ಇಂದಿಗೂ ಜಗತ್‍ಪ್ರಸಿದ್ಧವಾಗಿವೆ. ಅವರ ‘ದಿ ಡಿಸ್ಕವರಿ ಆಫ್ ಇಂಡಿಯಾ’, ‘ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ’ ಮತ್ತು ಅವರ ‘ಆತ್ಮಚರಿತ್ರೆ’, ‘ಟುವರ್ಡ್ ಫ್ರೀಡಮ್’ ಮೊದಲಾದ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅವರು ತಮ್ಮ ಮಗಳು ಇಂದಿರಾ ಗಾಂಧಿಯವರಿಗೆ 30 ಪತ್ರಗಳನ್ನು ಬರೆದಿದ್ದರು. ಇಂದಿರಾ ಹತ್ತು ವರ್ಷ ವಯಸ್ಸಿನವರಾಗಿದ್ದರು ಮತ್ತು ಮಸ್ಸೂರಿಯ ಬೋರ್ಡಿಂಗ್ ಶಾಲೆಯಲ್ಲಿ ಓದುತ್ತಿದ್ದರು. ಅವರು ಆ ಪತ್ರಗಳಲ್ಲಿ ನೈಸರ್ಗಿಕ ಇತಿಹಾಸ ಮತ್ತು ನಾಗರೀಕತೆಗಳ ಕಥೆ ಬಗ್ಗೆ ಬೋಧಿಸಿದರು. ಈ ಪತ್ರಗಳ ಸಂಗ್ರಹವನ್ನು ‘ಲೆಟರ್ಸ್ ಫ್ರಮ್ ಎ ಫಾದರ್ ಟು ಹಿಸ್ ಡಾಟರ್ ‘ಎಂಬ ಪುಸ್ತಕವಾಗಿ ಪ್ರಕಟಿಸಲಾಯಿತು.<ref>Balakrishnan, Anima (4 August 2006). "The Hindu : Young World : From dad with love:". Chennai, India: The Hindu. Retrieved 31 October 2008.</ref> ===ಪ್ರಶಸ್ತಿಗಳು=== 1955 ರಲ್ಲಿ, ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ನೆಹರು ಅವರಿಗೆ ನೀಡಲಾಯಿತು. ಪ್ರಧಾನ ಮಂತ್ರಿಯಿಂದ ಸಲಹೆ ಪಡೆಯದೆ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ನೆಹರು ಅವರಿಗೆ ನೀಡಿದರು. ಈ ಗೌರವ ಪ್ರದಾನ ಮಾಡಲು ಪ್ರಧಾನಿಯವರಿಂದ ಪಡೆಯಬೇಕಾಗಿದ್ದ ಸಾಮಾನ್ಯ ಸಾಂವಿಧಾನಿಕ ಕಾರ್ಯವಿಧಾನವನ್ನು ಅನುಸರಿಸಲಿಲ್ಲ. ಎಂದರೆ ನೆಹರು ಪ್ರಧಾನಿಯಾಗಿ ತಮಗೆ ತಾವೇ ನಾಗರಿಕ ಗೌರವ ಪಡೆಯಲು ಶಿಪಾರಸು ಮಾಡಿರಲಿಲ್ಲ. ವಿಶೇಷ ಅಧಿಕಾರದಲ್ಲಿ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ತಾವೇ ನಿರ್ಧರಿಸಿ ಆಗೌರವವನ್ನು ನೆಹರು ಅವರಿಗೆ ನೀಡಿದರು. [214] <ref>"Padma Awards Directory (1954–2007)" (PDF). Ministry of Home affairs. Archived from the original (PDF) on 10 April 2009.</ref> <ref>Prasad, Rajendra (1958). Speeches of President Rajendra Prasad 1952 - 1956. The Publication Division, Ministry of Information and Broadcasting, GOI. pp. 340–341.: "In doing so, for once, I may be said to be acting unconstitutionally, as I am taking this step on my own initiative and without any recommendation or advice from my Prime Minister ; but I know that my action will be endorsed most enthusiastically not only by my Cabinet and other Ministers but by the country as a whole."</ref> == ನೆಹರೂ ಅವರ ಅಂತಿಮ ಕವನ/ಬಯಕೆ == *ಜವಾಹರಲಾಲ್‌ ನೆಹರೂ ಮೃತರಾದಾಗ ಅವರ ಪಕ್ಕದಲ್ಲಿ ಈ ಕವನದ ಸಾಲುಗಳನ್ನು ಗೀಚಿದ ಕಾಗದದ ತುಣುಕು ದೊರಕಿತ್ತು. ::ಕಾಡೂ ಸುಂದರವಾಗಿದೆ, ದಟ್ಟ ಕತ್ತಲೆಯಿಂದ ಕೂಡಿದೆ. ::ಆದರೆ, ನಾನು ಮಾತುಗಳನ್ನು ಉಳಿಸಿಕೊಳ್ಳಬೇಕಿದೆ. :;ನಿದ್ದೆಗೆ ಜಾರುವ ಮುನ್ನ ಮೈಲುಗಟ್ಟಲೆ ಕ್ರಮಿಸಬೇಕಿದೆ, ಮೈಲುಗಟ್ಟಲೆ ಕ್ರಮಿಸಬೇಕಿದೆ. (ಆಧಾರ:ಲೇಖಕಿ: ಪತ್ರಕರ್ತೆ ಹಾಗೂ ಮಾಧ್ಯಮ ಶಿಕ್ಷಣ ತಜ್ಞೆ) ಆರ್‌. ಅಖಿಲೇಶ್ವರಿ 03/08/2014/ ಪ್ರಜಾವಾಣಿ) <ref>(ಪ್ರಜಾವಾಣಿ)-03/08/2014</ref> ==ನೆಹರು ಪ್ರಧಾನಿಯಾಗಿದ್ದ ಅವಧಿಯ ಮುಖ್ಯ ಪದಾಧಿಕಾರಿಗಳು== {| class="wikitable" |- ! ಹೆಸರು || ಪದವಿ ಸ್ಥಾನ || ಅವಧಿ ಇಂದಾ || ವರೆಗೆ |- !colspan=4 style=”background:#eee;”| <center>ಬ್ರಿಟಿಶರ ಅಧೀನದ ಭಾರತ</center> |-bgcolor=#f2f2ce |ಜಾರ್ಜ್ VI (11 ಡಿಸೆಂಬರ್ 1936 - 6 ಫೆಬ್ರವರಿ 1952)||ಬ್ರಿಟನ್ ಚಕ್ರವರ್ತಿ ||1857 ||15 ಆಗಸ್ಟ್ 1947 |- !colspan=4 style=”background:#eee;”| <center>ತಾತ್ಕಾಲಿಕ ಡೊಮಿನಿಯನ್ ರಾಜ್ಯ ಭಾರತ 15 ಆಗಸ್ಟ್ 1947 ರಿಂದ 26 ಜನವರಿ 1950 ರ ವರೆಗೆ</center> |-bgcolor=#f2f2ce |ದಿ ಅರ್ಲ್ ಮೌಂಟ್ಬ್ಯಾಟನ್ - ಬರ್ಮಾ (ಬ್ರಿಟನ್ ಚಕ್ರವರ್ತಿಯಿಂದ ನೇಮಕ)||ಗವರ್ನರ್||15 ಆಗಸ್ಟ್ 1947 || 21 ಜೂನ್ 1948 |-bgcolor=#f2f2ce |ಚಕ್ರವರ್ತಿ ರಾಜಗೋಪಾಲಾಚಾರಿ (ಬ್ರಿಟನ್ ಚಕ್ರವರ್ತಿಯಿಂದ ನೇಮಕ)||ಗವರ್ನರ್ ||21 ಜೂನ್ 1948 ರಿಂದ|| 26 ಜನವರಿ 1950 |- |colspan=4 style=”background:#eee;”| <center>'''[[ಭಾರತ|ಭಾರತ ಗಣರಾಜ್ಯ]]'''</center> |-bgcolor=#F5BD1F | [[ಬಾಬು ರಾಜೇಂದ್ರ ಪ್ರಸಾದ್|ಡಾ. ರಾಜೇಂದ್ರ ಪ್ರಸಾದ್]] ||ರಾಷ್ಟ್ರಪತಿ ||26 ಜನವರಿ 1950|| 13 ಮೇ 1962 |-bgcolor=#F5BD1F |[[ಸರ್ವೆಪಲ್ಲಿ ರಾಧಾಕೃಷ್ಣನ್]] ||ರಾಷ್ಟ್ರಪತಿ || 14 ಮೇ 1962 - || 13 ಮೇ 1967 |-bgcolor=#F5BD1F |ಜವಾಹರ‌ಲಾಲ್ ನೆಹರು ||ಪ್ರಧಾನಿ|| 5 ಆಗಸ್ಟ್ 1947 || 27 ಮೇ 1964 |-bgcolor=#F5BD1F |[[ವಲ್ಲಭ್‌ಭಾಯಿ ಪಟೇಲ್]] ||ಭಾರತದ ಮೊದಲ ಉಪ ಪ್ರಧಾನಿ - ಗೃಹ ಸಚಿವ||15 ಆಗಸ್ಟ್ 1947 ||15 ಡಿಸೆಂಬರ್ 1950 (ಮರಣ) |- |[[ಬಲದೇವ್ ಸಿಂಗ್]] || ರಕ್ಷಣಾ ಸಚಿವ || 15 ಆಗಸ್ಟ್ 1947 || 1952 |- |ಕೈಲಾಶ್ ನಾಥ್ ಕಟ್ಜು || ರಕ್ಷಣಾ ಸಚಿವ || 1955 || 1957 |- |ವಿ. ಕೆ. ಕೃಷ್ಣ ಮೆನನ್ || ರಕ್ಷಣಾ ಸಚಿವ || 17 ಏಪ್ರಿಲ್ 1957 || 31 ಅಕ್ಟೋಬರ್ 1962 |-bgcolor=98FB98 |ಕೈಲಾಶ್ ನಾಥ್ ಕಟ್ಜು || ಗೃಹ ಸಚಿವ || 25 ಅಕ್ಟೋಬರ್ 1951 - || 10 ಜನವರಿ 1955 |-bgcolor=98FB98 |[[ಗೋವಿಂದ ವಲ್ಲಭ ಪಂತ್]] || ಗೃಹ ಸಚಿವ || 17 ಏಪ್ರಿಲ್ 1957 || 7 ಮಾರ್ಚ್ 1961 |-bgcolor=98FB98 |[[ಲಾಲ್ ಬಹಾದುರ್ ಶಾಸ್ತ್ರಿ]] (ನಾಲ್ಕನೇ ನೆಹರೂ ಸಚಿವ ಸಂಪುಟ) ||ಗೃಹ ಸಚಿವ||4 ಏಪ್ರಿಲ್ 1961 ||29 ಆಗಸ್ಟ್ 1963 |-bgcolor=98FB98 |[[ಗುಲ್ಜಾರಿಲಾಲ್ ನಂದಾ]]- (ನಾಲ್ಕನೇ ನೆಹರೂ ಸಚಿವ ಸಂಪುಟ)|| ಗೃಹ ಸಚಿವ ||29 August 1963 || 14 November 1966 |} ==ನೋಡಿ== *[[ಭಾರತ ಗಣರಾಜ್ಯದ ಇತಿಹಾಸ]] *[https://kn.wikisource.org/s/1gdw ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೆಹರೂ, ಜವಾಹರಲಾಲ್] ==ಹೊರ ಸಂಪರ್ಕ== *(ಚರ್ಚೆ ಪುಟ ನೋಡಿ) *[https://www.prajavani.net/columns/seemoollanghana/nehru-patel-587943.html ಗಾಂಧೀಜಿ ಚಿತ್ತ ನೆಹರೂ ಅವರತ್ತ ಸ್ಥಿರವಾಗಲು ಕಾರಣ ಏನು?ನೆಹರೂ-ಪಟೇಲ್: ಭಾರತ ರಥದ ಅಶ್ವದ್ವಯರು;ಸುಧೀಂದ್ರ ಬುಧ್ಯ: 16 ನವೆಂಬರ್ 2018,] {{clear}} {{ಭಾರತದ ಪ್ರಧಾನಮಂತ್ರಿಗಳು}} {{ಸ್ವಾತಂತ್ರ್ಯ ಹೋರಾಟಗಾರರು}} {{Cold War figures}} {{IndiaFreedom}} ==ಉಲ್ಲೇಖ== {{reflist| 2}} [[ವರ್ಗ:ಭಾರತದ ಪ್ರಧಾನ ಮಂತ್ರಿಗಳು]] [[ವರ್ಗ:ಭಾರತ ರತ್ನ ಪುರಸ್ಕೃತರು]] [[ವರ್ಗ:ಭಾರತದ ಗಣ್ಯರು]] [[ವರ್ಗ:ಸ್ವಾತಂತ್ರ್ಯ ಹೋರಾಟಗಾರರು]] [[ವರ್ಗ:ಭಾರತೀಯ ಇತಿಹಾಸದ ಪ್ರಮುಖರು]] [[ವರ್ಗ:೧೮೮೯ ಜನನ]] [[ವರ್ಗ:೧೯೬೪ ನಿಧನ]] g2g3a8shl7oi2mkbptqthz6fbrtr9i3 ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 0 1662 1113052 1112389 2022-08-08T11:20:06Z Mahaveer Indra 34672 wikitext text/x-wiki {{Infobox space agency |name = ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ |native_name = (ಇಸ್ರೋ) |image = [[file:Indian Space Research Organisation Logo.svg|150px]] |size = |caption = ಇಸ್ರೋ ಚಿಹ್ನೆ |acronym = ಇಸ್ರೋ |owner = [[ಬಾಹ್ಯಾಕಾಶ ಇಲಾಖೆ]] |established = {{Start date|df=y|1969|8|15}} <br/> <small>(೧೯೬೨ ರಲ್ಲಿ [[ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಮಿತಿ]])</small> |headquarters = [[ಬೆಂಗಳೂರು]], [[ಕರ್ನಾಟಕ]], [[ಭಾರತ]] |employees = ೧೭,೨೨೨ (೨೦೨೦ ರ ವೇಳೆಗೆ) |spaceport = <ul><li>[[ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ]], [[ಶ್ರೀಹರಿಕೋಟ]] [[ಆಂಧ್ರಪ್ರದೇಶ]] </li><li>[[ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ]], [[ತಿರುವನಂತಪುರ]] [[ಕೇರಳ]]</li> </ul> |motto = ಮಾನವಕುಲದ ಸೇವೆಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನ. <br> (Mānav Jāti Kī Sevā Men Antarikṣa Praudyogikī) |administrator = [[ಎಸ್. ಸೋಮನಾಥ|ಡಾ. ಎಸ್. ಸೋಮನಾಥ]] (ಅಧ್ಯಕ್ಷರು) |budget = {{increase}} {{INRConvert|13479.47|c|lk=on|year=2020}}<BR> {{small|(FY ೨೦೨೦–೨೧)}} |language = |URL = {{URL|www.isro.gov.in/}} |seal = |seal_size = |seal_cap = }} '''ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ '''('''ಇಸ್ರೋ''') ({{lang-en| ISRO - Indian Space Research Organisation}}) [[ಭಾರತ]]ದ ಅಂತರಿಕ್ಷ ಸಂಶೋಧನಾ ಸಂಸ್ಥೆ. ಇದು [[ಬೆಂಗಳೂರು|ಬೆಂಗಳೂರಿನಲ್ಲಿ]] ಮುಖ್ಯ ಕಛೇರಿಯನ್ನು ಹೊಂದಿದ್ದು ಸುಮಾರು ೧೭,೦೦೦ ಕೆಲಸಗಾರರನ್ನು ಹೊಂದಿದೆ. ಇಸ್ರೋದ ಮುಖ್ಯ ಕೇಂದ್ರಗಳು [[ಬೆಂಗಳೂರು]], [[ತಿರುವನಂತಪುರ]] ([[ಕೇರಳ]]), [[ಅಹಮದಾಬಾದ್]] ([[ಗುಜರಾತ್]]), [[ಮಹೇಂದ್ರಗಿರಿ]]([[ತಮಿಳುನಾಡು]]), [[ಹಾಸನ]]([[ಕರ್ನಾಟಕ]]) ಮತ್ತು [[ಶ್ರೀಹರಿಕೋಟ]] ([[ಆಂಧ್ರ ಪ್ರದೇಶ]]) ಗಳಲ್ಲಿ ಇವೆ. ಇಸ್ರೋ ದ ಮುಖ್ಯ ಉದ್ದೇಶ ಅಂತರಿಕ್ಷ ತಂತ್ರಜ್ಞಾನದ ಸಂಶೋಧನೆ ಮತ್ತು ಭಾರತಕ್ಕೆ ಉಪಯೋಗವಾಗುವಂತೆ ಅವುಗಳ ಅಭಿವೃದ್ಧಿ. ಇಸ್ರೋ ಸಂಸ್ಥೆ [[ಉಪಗ್ರಹ]]ಗಳನ್ನಲ್ಲದೇ [[ಉಪಗ್ರಹ ವಾಹಕ|ಉಪಗ್ರಹ ವಾಹಕಗಳನ್ನೂ]] ತಯಾರಿಸುತ್ತದೆ. ಇಸ್ರೋ ಸಂಸ್ಥೆಯು ಪ್ರತಿ ವರ್ಷ ಸುಮಾರು ೧೫೦ ಇಂಜಿನಿಯರ್ ಗಳನ್ನು ಇಂಜಿನಿಯರ್-"ಎಸ್.ಸಿ" ಕೆಲಸಕ್ಕೆ ತೆಗೆದುಕೊಳ್ಳುತ್ತದೆ. ಇದಕ್ಕಾಗಿ ಅದು ಒಂದು ಪರೀಕ್ಷೆಯನ್ನು ಮತ್ತು ಸಂದರ್ಶನವನ್ನು ನಡೆಸುತ್ತದೆ. ಇದು ಒಂದು ಪಾರದರ್ಶಕವಾದ ಕ್ರಿಯೆಯಾಗಿದ್ದು ಯಾವುದೇ ಗೋಜಲುಗಳಿಗೆ ಇಲ್ಲಿ ಅವಕಾಶವಿಲ್ಲ. ಪ್ರತಿಭೆಯಿರುವವರಿಗೆ ಮಾತ್ರ ಕೆಲಸ. ತನ್ನ ಕೆಳಹುದ್ದೆಗಳಿಗೂ (ಟ್ರೇಡ್ಸ್ ಮೆನ್ ಮತ್ತು ಟೆಕ್ನೀಶಿಯನ್) ಇದೆ ಪ್ರಕ್ರಿಯೆಯನ್ನು ಇದು ನಡೆಸುತ್ತದೆ. ಇಂಜಿನಿಯರ್- ಎಸ್.ಸಿ- ವಿದ್ಯಾರ್ಹತೆ- ಬಿ.ಇ >೭೦% (ಇಲೆಕ್ಟ್ರಾನಿಕ್ಸ್, ಇಲೆಕ್ಟ್ರಿಕಲ್, ಮೆಕ್ಯಾನಿಕಲ್, ಕೆಮಿಕಲ್, ಕಂಪ್ಯೂಟರ್ ಸ್ಯನ್ಸ್, ಸಿವಿಲ್) ಟೆಕ್ನೀಶಿಯನ್ ವಿದ್ಯಾರ್ಹತೆ- ಡಿಪ್ಲಮೋ >೭೦% (ಇಲೆಕ್ಟ್ರಾನಿಕ್ಸ್, ಇಲೆಕ್ಟ್ರಿಕಲ್, ಮೆಕ್ಯಾನಿಕಲ್, ಸಿವಿಲ್) ಟ್ರೇಡ್ಸ್ ಮೆನ್ ವಿದ್ಯಾರ್ಹತೆ- ಐ.ಟಿ.ಐ. >೭೦% (ಫಿಟ್ಟರ್, ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಇಲೆಕ್ಟ್ರಿಕಲ್ ಮುಂತಾದುವು) == ಚರಿತ್ರೆ == {{Quote_box| width=40%|align=right|quote= [[File:Indian Space Research Organisation Logo.svg|120px|right|thumb|ISRo]] : <big>'''ಸಂಕ್ಷಿಪ್ತ ಇತಿಹಾಸ''' : 1962 ರಲ್ಲಿ ಮೊದಲನೇ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಬಾಹ್ಯಾಕಾಶ ಸಂಶೋಧನಾ ರಾಷ್ಟ್ರೀಯ ಸಮಿತಿಯನ್ನು (INCOSPAR: The Indian National Committee for Space Research : INCOSPAR) , ಭಾರತೀಯ ಸರ್ಕಾರದ ಇಂಡಿಯನ್ ಸ್ಪೇಸ್ ಪ್ರೋಗ್ರಾಂ ರೂಪಿಸಲು ಸ್ಥಾಪಿಸಿದರು.[1].ಅದಕ್ಕೆ (INCOSPAR) ಡಾ ವಿಕ್ರಮ್ ಸಾರಾಭಾಯ್. ಅವರು ಮೊದಲ ಅಧ್ಯಕ್ಷರಾದರು. ಅಂತಿಮವಾಗಿ 1969 ರಲ್ಲಿ ಅದು ಇಸ್ರೋ ಆಗಿ ಬೆಳೆಯಿತು: ಅದೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organisation); ಈಗ ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್ ಎಂದೂ ಹೆಸರಿದೆ. (ಇಂಗ್ಲೀಷ್: : Vikram Sarabhai Space Centre)ಇದು ದೊಡ್ಡ ಮತ್ತು ಪ್ರಮುಖ ಕೇಂದ್ರ. ಇದು ತಿರುವನಂತಪುರಂ ನಲ್ಲಿ ಇದೆ. ಇಲ್ಲಿ ರಾಕೆಟ್, ಉಡಾವಣಾ ವಾಹನಗಳು ಮತ್ತು ಉಪಗ್ರಹಗಳು ನಿರ್ಮಾಣಗೊಂಡಿವೆ; ಮತ್ತು ಅದಕ್ಕೆ ಸಂಬಂಧಿಸಿದ ತಾಂತ್ರಿಕ ವ್ಯವಸ್ಥೆಯನ್ನೂ ಮಾಡಲಾಗುವುದು.[1]. ಮೊದಲು ತುಂಬಾ ಸಮಭಾಜಕದ ಕ್ಷಿಪಣಿ ಉಡಾವಣೆ ನಿಲ್ದಾಣ ಆಗಿತ್ತು [Thumba Equatorial Rocket Launching Station (TERLS)]. ಭಾರತೀಯ ಬಾಹ್ಯಾಕಾಶ ಅಭಿಯಾನ ಪಿತಾಮಹ, ಡಾ ವಿಕ್ರಮ್ ಸಾರಾಭಾಯ್ ಅವರನ್ನು ಗೌರವಿಸಲು ಅವರ ಆಕಸ್ಮಿಕ ಮರಣದ (ದಿ.30-ಡಿಸೆಂಬರ್ 1971) ನಂತರ ಈ ಕೇಂದ್ರಕ್ಕೆ ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್ ಎಂದು ಮರುನಾಮಕರಣ ಮಾಡಲಾಯಿತು</big>. <ref> https://en.wikipedia.org/wiki/Indian_Space_Research_Organisation</ref> <ref>Eligar Sadeh (11 February 2013). Space Strategy in the 21st Century: Theory and Policy. Routledge. pp. 303–.ISBN 978-1-136-22623-6</ref>. }} [[ಭಾರತ]] [[ಅಣುಶಕ್ತಿ]] ಇಲಾಖೆಯ ಅಡಿಯಲ್ಲಿ ಇಸ್ರೋ ಅನ್ನು ೧೯೬೯ ರಲ್ಲಿ ಸ್ಥಾಪಿಸಲಾಯಿತು. ೧೯೭೫ ರಲ್ಲಿ ಮೊದಲ ಭಾರತೀಯ ಉಪಗ್ರಹ [[ಆರ್ಯಭಟ (ಉಪಗ್ರಹ)|ಆರ್ಯಭಟ]] [[ರಷ್ಯಾ]]ದ ರಾಕೆಟ್ ಒಂದರ ಮೂಲಕ ಕಕ್ಷೆಗೆ ಹಾರಿತು. ಉಪಗ್ರಹವೊಂದರ ಮೊದಲ ಭಾರತೀಯ ಉಡಾವಣೆ ೧೯೮೦ ರಲ್ಲಿ ನಡೆಯಿತು. ೧೯೭೨ ರಲ್ಲಿ ಅಂತರಿಕ್ಷ ಸಮಿತಿ ಮತ್ತು ಅಂತರಿಕ್ಷ ಇಲಾಖೆಗಳ ಸ್ಥಾಪನೆಯ ನಂತರ ಇಸ್ರೋ ದ ಮೇಲ್ವಿಚಾರಣೆಯನ್ನು ಈ ಸಂಸ್ಥೆಗಳಿಗೆ ವರ್ಗಾಯಿಸಲಾಯಿತು... == ಮೈಲಿಗಲ್ಲುಗಳು == * ೧೯೬೯: [[ಇಸ್ರೋ]]ದ ಸ್ಥಾಪನೆ * ೧೯೭೨: ಅಂತರಿಕ್ಷ ಇಲಾಖೆಯ ಸ್ಥಾಪನೆ * ೧೯೭೫: [[ಆರ್ಯಭಟ (ಉಪಗ್ರಹ)|ಆರ್ಯಭಟ ಉಪಗ್ರಹದ]] ಉಡಾವಣೆ * ೧೯೭೯: ಪ್ರಾಯೋಗಿಕ ಉಪಗ್ರಹ ಭಾಸ್ಕರ-೧ ರ ಉಡಾವಣೆ. ಎಸ್‍ಎಲ್‍ವಿ-೩ ರಾಕೆಟ್‍ನ ಮೂಲಕ ರೋಹಿಣಿ ಉಪಗ್ರಹದ ಉಡಾವಣೆ ವಿಫಲ * ೧೯೮೦: ರೋಹಿಣಿ ಉಪಗ್ರಹದ ಯಶಸ್ವಿ ಉಡಾವಣೆ * ೧೯೮೧: ಆಪಲ್ ಮತ್ತು ಭಾಸ್ಕರ-೨ ಉಪಗ್ರಹಗಳ ಉಡಾವಣೆ * ೧೯೮೨: [[ಇನ್ಸಾಟ್]] ಸರಣಿಯ ಮೊದಲ ಉಪಗ್ರಹ ಇನ್ಸಾಟ್-೧ಎ ಉಡಾವಣೆ * ೧೯೮೪: ಇಂಡೋ-ರಷ್ಯನ್ ಅಂತರಿಕ್ಷ ಯಾನ. ರಾಕೇಶ್ ಶರ್ಮಾ ಅಂತರಿಕ್ಷಕ್ಕೆ ಸಂಚರಿಸಿದ ಮೊದಲ ಭಾರತೀಯರಾದರು * ೧೯೯೨: [[ಇನ್ಸಾಟ್]] ಸರಣಿಯ ಇನ್ಸಾಟ್-೨ಎ, ಸಂಪೂರ್ಣವಾಗಿ ಭಾರತದಲ್ಲಿಯೇ ನಿರ್ಮಿತ ಮೊದಲ ಉಪಗ್ರಹ) ಉಡಾವಣೆ * ೧೯೯೩: ಪಿಎಸ್‍ಎಲ್‍ವಿ ರಾಕೆಟ್ ನ ಉಡಾವಣೆ ವಿಫಲ * ೧೯೯೪: ಪಿಎಸ್‍ಎಲ್‍ವಿ ರಾಕೆಟ್ ನ ಎರಡನೆಯ ಉಡಾವಣೆ ಯಶಸ್ವಿ (ಐಆರ್‍ಎಸ್-ಪಿ೨ ಉಪಗ್ರಹವನ್ನು ಹೊತ್ತು) * ೨೦೦೪: ಶೈಕ್ಷಣಿಕ ಉಪಗ್ರಹ ಎಡುಸ್ಯಾಟ್ ಅನ್ನು ಹೊತ್ತ ಜಿಎಸ್‍ಎಲ್‍ವಿ ರಾಕೆಟ್ ನ ಮೊದಲ ಉಡಾವಣೆ ಯಶಸ್ವಿ * ೨೦೧೩:ನವೆಂಬರ್‌ ೫ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಧ್ರುವಗಾಮಿ ರಾಕೆಟ್‌ ಮೂಲಕ ‘ಮಂಗಳಯಾನ’ (ಅಂತರಿಕ್ಷ ನೌಕೆ)ವನ್ನು ಉಡಾವಣೆ ಮಾಡಲಾಯಿ == ಬಾಹ್ಯಾಕಾಶದಲ್ಲಿ ಇಸ್ರೋ ಸಾಧನೆಗಳು: == ::'''ಹೆಚ್ಚಿನ ವಿವರ''' *1962 ರಲ್ಲಿ ಪರಮಾಣು ಇಂಧನ ಇಲಾಖೆಯಿಂದ ಬಾಹ್ಯಾಕಾಶ ಸಂಶೋಧನಾ ಇಲಾಖೆ ಸ್ಥಾಪನೆ. ಕೇರಳದ ಥಂಬಾ ರಾಕೆಟ್ ಉಡಾವನಾ ಕೇಂದ್ರದ ಕೆಲಸ ಆರಂಭ. *1963 ನವಂಬರ್ 21, ಟಿಇಅರ್‘ಎಲ್‘ಎಸ್‘ನಿಂದಮೊದಲ ರಾಕೆಟ್‘ ಉಡಾವಣೆ. *1965 ಥಂಬಾದಲ್ಲಿ ಬಾಹ್ಯಾಕಾಶ ವಿಜ್ಞಾನ ತಂತ್ರ ಜ್ಞಾನ ಕೆಂದ್ರ ಸ್ಥಾಪನೆ. *1969 ಆಗಸ್ಟ 15, ಪರಮಾಣು ಇಂಧನ ಇಲಾಖೆಯಿಂದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸ್ಥಾಪನೆ. *1972 ಆಂದ್ರ ಪ್ರದೇಶದ ಶ್ರೀಹರಿಕೋಟಾದಲ್ಲಿ ಸತೀಶ್‘ಧವನ್‘ಬಾಹ್ಯಾಕಾಶ ಕೇಂದ್ರ ಸ್ಥಾಪನೆ. *1975 ಏಪ್ರಿಲ್ 19, ದೂರದರ್ಶನ ಪ್ರಸಾರ ಉದ್ದೇಶ ಹೊಂದಿದ ಮೊದಲ ಉಪಗ್ರಹ ಆರ್ಯಭಟ ಉಡಾವಣೆ. *1979 ಭೂ ವೀಕ್ಷಣಾ ಪ್ರಾಯೋಗಿಕ ಉಪಗ್ರಹ ಭಾಸ್ಕರ-1 ಉಡಾವಣೆ. *1984 ಭಾರತದ ಮೊದಲ ಗಗನ ಯಾನಿ [[ರಾಕೇಶ್ ಶರ್ಮಾ]] ಅವರಿಂದ [[ರಷ್ಯಾ]] ಬಾಹ್ಯಾಕಾಶ ನಿಲ್ದಾಣ ಸಲ್ಯೂಟ್` 7ರಲ್ಲಿ ಎಂಟು ದಿನ ವಾಸ. *1988 ರಷ್ಯಾದ ರಾಕೆಟ್‘ಮೂಲಕ ಭಾರತದ ದೂರ ಸಂವೇದಿ ಐಆರ್‘ಎಸ್‘ (IRS)ಉಪಗ್ರಹ ಉಡಾವಣೆ. *1993 ಮೊದಲ ದೃವಗಾಮಿ ಉಪಗ್ರಹ-ಉಡಾವಣಾ ವಾಹಕ ಪಿಎಸ್‘ಎಲ್‘ವಿ (PSLV)ಅಭಿವೃದ್ಧಿ ; ಯೋಜನೆ ವಿಫಲ. *1997ಉಪಗ್ರಹ-ಉಡಾವಣಾ ವಾಹಕ ಪಿಎಸ್‘ಎಲ್‘ವಿ ಮೊದಲ ಉಡಾವಣೆ. (ಐಅರ್‘ಎಸ್‘-1ಡಿ=IRS-1Dಉಪಗ್ರಹ) *2001 ಜಿಸಾಟ್‘-1 ಉಪಗ್ರಹ ಹೊತ್ತ ಭೂ ಸ್ಥಿರ ಉಪಗ್ರಹ ಹೊತ್ತ ಭೂಸ್ಥಿರ ಉಪಗ್ರಹ ಉಡಾವಣಾ ವಾಹಕದ (ಜಿಎಸ್‘ಎಲ್‘ವಿ-GSLV) ಯಶಸ್ವಿ ಉಡಾವಣೆ. *2008ಅಕ್ಟೋಬರ್‘೨೨22 ಚಂದ್ರಯಾನ 1 ರ ನೌಕೆಯನ್ನು ಹೊತ್ತ ಪಿಎಸ್‘ಎಲ್‘ವಿ. -ಎಕ್ಷ್‘ಎಲ್‘ (PSLV_XL) ಉಡಾವಣೆ. *2013 ನವೆಂಬರ್‘ 5 , ಸ್ವದೇಶಿ ನಿರ್ಮಿತ ಮಂಗಳ ನೌಕೆಯನ್ನು ಹೊತ್ತ ಪಿಎಸ್‘ಎಲ್‘ವಿ. ಸಿ 25(PSLV_C25) ಉಡಾವಣೆ.. *2014 ಜನವರಿ 5 , ಸ್ವದೇಶಿ ನಿರ್ಮಿತ ಕ್ರಯೋಜನಿಕ್‘ತಂತ್ರಜ್ಞಾನ ಒಳಗೊಂಡ ಜಿಎಸ್‘ಎಲ್‘ವಿ-ಡಿ5 (GSLV-D25) ಉಡಾವಣೆ <ref>[http://www.prajavani.net/news/article/2014/09/25/271104.html ಹೀಗಿತ್ತು ನಮ್ಮ ಪಯಣದ ಹಾದಿ...25 Sep, 2014- ಪ್ರಜಾವಾಣಿ ೨೫-೯-೨೦೧೪]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref><ref>[http://vikaspedia.in/education/childrens-corner/science-section/isro-created-history-by-launching-104-satellites-together Genesis of Indian Space Programme]</ref> ==ಸ್ಕ್ರಾಮ್‌ಜೆಟ್‌ ಎಂಜಿನ್‌ ಯಶಸ್ವಿ ಪರೀಕ್ಷೆ== *29 Aug, 2016 *ರಾಕೆಟ್‌ ತಂತ್ರಜ್ಞಾನದಲ್ಲಿ ಸೂಪರ್‌ ಸಾನಿಕ್ ಕಂಬುಷನ್‌ ರಾಮ್‌ಜೆಟ್ (ಸ್ಕ್ರಾಮ್‌ಜೆಟ್‌) ಎಂಜಿನ್‌ ಈವರೆಗಿನ ಅತ್ಯಾಧುನಿಕ ತಂತ್ರಜ್ಞಾನವೆನಿಸಿದೆ. ಅಮೆರಿಕ, ರಷ್ಯಾ ಮತ್ತು ಐರೋಪ್ಯ ಒಕ್ಕೂಟವಷ್ಟೇ ಈ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿವೆ. ಈಗ ಇದೇ ಸ್ವರೂಪದ ಎಂಜಿನ್‌ ಅನ್ನು ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿ, ಯಶಸ್ವಿ ಪರೀಕ್ಷೆ ನಡೆಸುವ ಮೂಲಕ ಭಾರತವೂ ಈ ರಾಷ್ಟ್ರಗಳ ಸಾಲಿಗೆ ಸೇರಿದೆ. ರಾಕೆಟ್‌ಗಳ ಎಂಜಿನ್‌ಗಳಲ್ಲಿ ಸಾಮಾನ್ಯವಾಗಿ ಇಂಧನವಾಗಿ ಜಲಜನಕವನ್ನು ಹಾಗೂ ದಹನಶೀಲ ಉತ್ಕರ್ಷಣಕಾರಿಯಾಗಿ (ಆಕ್ಸಿಡೈಸ್) ಆಮ್ಲಜನಕವನ್ನು ಬಳಸಲಾಗುತ್ತದೆ. ಸಾಮಾನ್ಯ ರಾಕೆಟ್‌ಗಳಲ್ಲಿ ಜಲಜನಕ ಮತ್ತು ಆಮ್ಲಜನಕ ಎರಡನ್ನೂ ಸಂಗ್ರಹಿಸಿ ಇಡಲಾಗಿರುತ್ತದೆ. *ರಾಕೆಟ್‌ಗಳು ಇವೆರಡನ್ನೂ ಹೊತ್ತುಕೊಂಡು ಹೋಗುತ್ತವೆ. ಸ್ಕ್ರಾಮ್‌ಜೆಟ್‌ ಎಂಜಿನ್ ವಾತಾವರಣದಲ್ಲಿರುವ ಆಮ್ಲಜನಕವನ್ನೇ ಹೀರಿಕೊಂಡು ಕೆಲಸ ಮಾಡುವುದರಿಂದ ಕಾರ್ಯಾಚರಣೆಯ ವೆಚ್ಚದಲ್ಲಿ ಭಾರಿ ಇಳಿಕೆ ಆಗುತ್ತದೆ. ಇಸ್ರೊ ತನ್ನ ಮರುಬಳಕೆ ಉಡಾವಣಾ ವಾಹನಗಳಲ್ಲಿ ಈ ಎಂಜಿನ್‌ಗಳನ್ನು ಬಳಸಲು ಉದ್ದೇಶಿಸಿದೆ. ಇದನ್ನು ಇನ್ನಷ್ಟು ಸುಧಾರಣೆ ಮಾಡಬೇಕಿದೆ ಎಂದು ಇಸ್ರೊ ಹೇಳಿದೆ. ಈ ಪರೀಕ್ಷೆ ಯಶಸ್ವಿಯಾಗಿರುವುದರಿಂದ ಸ್ಕ್ರಾಮ್‌ಜೆಟ್‌ ಎಂಜಿನ್‌ ಇರುವ ರಾಕೆಟ್‌ಗಳ ಅಭಿವೃದ್ಧಿಯಲ್ಲಿ ಇಸ್ರೊ ಮಹತ್ವದ ಮೈಲುಗಲ್ಲು ಸಾಧಿಸಿದಂತಾಗಿದೆ. ಇಸ್ರೊ ಸಾಧನಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ==ಮ್ಯಾಕ್‌ 6:== *ಶಬ್ದದ ವೇಗವನ್ನು ಸೂಪರ್‌ಸಾನಿಕ್ ಎಂದು ಕರೆಯಲಾಗುತ್ತದೆ. ಸಮುದ್ರದ ಮೇಲ್ಮೈ ಉಷ್ಣಾಂಶದಲ್ಲಿ (ಸಾಮಾನ್ಯವಾಗಿ 15 ಡಿಗ್ರಿ ಸೆಲ್ಸಿಯಸ್) ಶಬ್ದ ಪ್ರತಿ ಗಂಟೆಗೆ 1225 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಉಷ್ಣಾಂಶ ಬದಲಾದಂತೆ ಈ ವೇಗದಲ್ಲೂ ತುಸು ಬದಲಾಗುತ್ತದೆ. ಬದಲಾದ ಈ ವೇಗವನ್ನು ‘ಮ್ಯಾಕ್‌’ ಎಂದು ಕರೆಯಲಾಗುತ್ತದೆ. ಶಬ್ದದ ವೇಗವನ್ನು ಮ್ಯಾಕ್‌ 1 ಎಂದು ಕರೆಯಲಾಗುತ್ತದೆ. ಒಟ್ಟಾರೆ ಶಬ್ದಕ್ಕಿಂತಲೂ ಹೆಚ್ಚಿನ ವೇಗವನ್ನು ಹೈಪರ್‌ಸಾನಿಕ್‌ ಎಂದು ಕರೆಯಲಾಗುತ್ತದೆ. ==ಪರೀಕ್ಷೆ ಉದ್ದೇಶ== *ಹೈಪರ್‌ ಸಾನಿಕ್‌ ವೇಗದಲ್ಲಿ ಸ್ಕ್ರಾಮ್‌ಜೆಟ್‌ ಎಂಜಿನ್‌ ಆಮ್ಲಜನಕ ಹೀರಿಕೊಂಡು, ಜಲಜನಕದೊಂದಿಗೆ ಸರಿಯಾಗಿ ಮಿಶ್ರಣವಾಗುತ್ತದೆಯೇ ಎಂಬುದರ ಪರೀಕ್ಷೆ; ಆ ವೇಗದಲ್ಲಿ ಇಂಧನದ ಮಿಶ್ರಣಕ್ಕೆ ಕಿಡಿ ಹೊತ್ತಿ, ಇಂಧನ ದಹಿಸಲು ಆರಂಭಿಸುತ್ತದೆಯೇ ಎಂಬುದರ ಪರಿಶೀಲನೆ; ಸಂಗ್ರಹದಲ್ಲಿರುವ ಅಷ್ಟೂ ಇಂಧನ ಮುಗಿಯುವವರೆಗೆ ದಹನ ಕ್ರಿಯೆ ಮುಂದುವರೆಯುತ್ತದೆಯೇ ಎಂಬುದರ ಪರೀಕ್ಷೆ ==ಪರೀಕ್ಷೆ ವಿವರ== * ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 6ಗಂಟೆಗೆ ಉಡಾವಣೆ * ಇಸ್ರೊದ ಸುಧಾರಿತ ತಂತ್ರಜ್ಞಾನ ವಾಹನ (ಎಟಿವಿ) 02 ಬಳಸಿ ಪರೀಕ್ಷೆ * ಎಟಿವಿಯಲ್ಲಿ ಎರಡು ಹಂತದ ಎಂಜಿನ್ * ಮೊದಲ ಎಂಜಿನ್‌ ಮೂಲಕ ಎಟಿವಿ ಉಡಾವಣೆ * ತುಸು ಸಮಯದ ನಂತರ 2ನೇ ಎಂಜಿನ್‌ ಕಾರ್ಯನಿರ್ಹಹಣೆ * ನಂತರದ ಹಂತದಲ್ಲಿ ಎರಡು ಸ್ಕ್ರಾಮ್‌ಜೆಟ್‌ ಎಂಜಿನ್‌ಗಳ ದಹನ ಕ್ರಿಯೆ ಆರಂಭ ==ಇತರೆ ವಿವರ== ಪರೀಕ್ಷಾರ್ಥ ಉಡಾವಣೆ ವೇಳೆ ಸ್ಕ್ರಾಮ್‌ಜೆಟ್‌ ಎಂಜಿನ್‌ ಸೇರಿ ಎಟಿವಿ 02ನ ತೂಕ :3277 ಕೆ.ಜಿ. ಸ್ಕ್ರಾಮ್‌ಜೆಟ್‌ ಎಂಜಿನ್‌ಗಳು ಕಾರ್ಯನಿರ್ವಹಿಸಿದ ಅವಧಿ :5 ಸೆಕೆಂಡ್* ಪರೀಕ್ಷೆಯ ಅವಧಿ :300 ಸೆಕೆಂಡ್‌* ಉಡಾವಣಾ ಸ್ಥಳದಿಂದ ಬಂಗಾಳ ಕೊಲ್ಲಿಯಲ್ಲಿ ಎಟಿವಿ ಬಿದ್ದ ಸ್ಥಳದ ನಡುವಿನ ಅಂತರ :320 ಕಿ.ಮೀ* ಕಾರ್ಯಾಚರಣೆಯಲ್ಲಿ ಎಟಿವಿ ಮುಟ್ಟಿದ ವೇಗ :7408 ಕಿ.ಮೀ/ಮ್ಯಾಕ್‌ 6 *<ref>[http://www.isro.gov.in/launchers/100th-consecutively-successful-launch-of-sounding-rocket-rh-200-terls 100th Consecutively Successful Launch of Sounding Rocket RH-200 from TERLS]</ref><ref>[http://timesofindia.indiatimes.com/india/ISRO-successfully-test-launches-scramjet-rocket-engine/articleshow/53893560.cms ISRO successfully test launches scramjet rocket engine]</ref><ref>{{Cite web |url=http://www.prajavani.net/news//article/2016/08/29/434467.html |title=ಸ್ಕ್ರಾಮ್‌ಜೆಟ್‌ ಎಂಜಿನ್‌ ಯಶಸ್ವಿ ಪರೀಕ್ಷೆ |access-date=2016-08-30 |archive-date=2016-08-30 |archive-url=https://web.archive.org/web/20160830032353/http://www.prajavani.net/news/article/2016/08/29/434467.html |url-status=dead }}</ref> ==ಮ್ಯಾಕ್‌ 6:== *ಶಬ್ದದ ವೇಗವನ್ನು ಸೂಪರ್‌ಸಾನಿಕ್ ಎಂದು ಕರೆಯಲಾಗುತ್ತದೆ. ಸಮುದ್ರದ ಮೇಲ್ಮೈ ಉಷ್ಣಾಂಶದಲ್ಲಿ (ಸಾಮಾನ್ಯವಾಗಿ 15 ಡಿಗ್ರಿ ಸೆಲ್ಸಿಯಸ್) ಶಬ್ದ ಪ್ರತಿ ಗಂಟೆಗೆ 1225 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಉಷ್ಣಾಂಶ ಬದಲಾದಂತೆ ಈ ವೇಗದಲ್ಲೂ ತುಸು ಬದಲಾಗುತ್ತದೆ. ಬದಲಾದ ಈ ವೇಗವನ್ನು ‘ಮ್ಯಾಕ್‌’ ಎಂದು ಕರೆಯಲಾಗುತ್ತದೆ. ಶಬ್ದದ ವೇಗವನ್ನು ಮ್ಯಾಕ್‌ 1 ಎಂದು ಕರೆಯಲಾಗುತ್ತದೆ. ಒಟ್ಟಾರೆ ಶಬ್ದಕ್ಕಿಂತಲೂ ಹೆಚ್ಚಿನ ವೇಗವನ್ನು ಹೈಪರ್‌ಸಾನಿಕ್‌ ಎಂದು ಕರೆಯಲಾಗುತ್ತದೆ. ==ಪರೀಕ್ಷೆ ಉದ್ದೇಶ== *ಹೈಪರ್‌ ಸಾನಿಕ್‌ ವೇಗದಲ್ಲಿ ಸ್ಕ್ರಾಮ್‌ಜೆಟ್‌ ಎಂಜಿನ್‌ ಆಮ್ಲಜನಕ ಹೀರಿಕೊಂಡು, ಜಲಜನಕದೊಂದಿಗೆ ಸರಿಯಾಗಿ ಮಿಶ್ರಣವಾಗುತ್ತದೆಯೇ ಎಂಬುದರ ಪರೀಕ್ಷೆ; ಆ ವೇಗದಲ್ಲಿ ಇಂಧನದ ಮಿಶ್ರಣಕ್ಕೆ ಕಿಡಿ ಹೊತ್ತಿ, ಇಂಧನ ದಹಿಸಲು ಆರಂಭಿಸುತ್ತದೆಯೇ ಎಂಬುದರ ಪರಿಶೀಲನೆ; ಸಂಗ್ರಹದಲ್ಲಿರುವ ಅಷ್ಟೂ ಇಂಧನ ಮುಗಿಯುವವರೆಗೆ ದಹನ ಕ್ರಿಯೆ ಮುಂದುವರೆಯುತ್ತದೆಯೇ ಎಂಬುದರ ಪರೀಕ್ಷೆ ==ಪರೀಕ್ಷೆ ವಿವರ== * ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 6ಗಂಟೆಗೆ ಉಡಾವಣೆ * ಇಸ್ರೊದ ಸುಧಾರಿತ ತಂತ್ರಜ್ಞಾನ ವಾಹನ (ಎಟಿವಿ) 02 ಬಳಸಿ ಪರೀಕ್ಷೆ * ಎಟಿವಿಯಲ್ಲಿ ಎರಡು ಹಂತದ ಎಂಜಿನ್ * ಮೊದಲ ಎಂಜಿನ್‌ ಮೂಲಕ ಎಟಿವಿ ಉಡಾವಣೆ * ತುಸು ಸಮಯದ ನಂತರ 2ನೇ ಎಂಜಿನ್‌ ಕಾರ್ಯನಿರ್ಹಹಣೆ * ನಂತರದ ಹಂತದಲ್ಲಿ ಎರಡು ಸ್ಕ್ರಾಮ್‌ಜೆಟ್‌ ಎಂಜಿನ್‌ಗಳ ದಹನ ಕ್ರಿಯೆ ಆರಂಭ ==ಇತರೆ ವಿವರ== * ಪರೀಕ್ಷಾರ್ಥ ಉಡಾವಣೆ ವೇಳೆ ಸ್ಕ್ರಾಮ್‌ಜೆಟ್‌ ಎಂಜಿನ್‌ ಸೇರಿ ಎಟಿವಿ 02ನ ತೂಕ :3277 ಕೆ.ಜಿ. * ಸ್ಕ್ರಾಮ್‌ಜೆಟ್‌ ಎಂಜಿನ್‌ಗಳು ಕಾರ್ಯನಿರ್ವಹಿಸಿದ ಅವಧಿ :5 ಸೆಕೆಂಡ್* * ಪರೀಕ್ಷೆಯ ಅವಧಿ :300 ಸೆಕೆಂಡ್‌* * ಉಡಾವಣಾ ಸ್ಥಳದಿಂದ ಬಂಗಾಳ ಕೊಲ್ಲಿಯಲ್ಲಿ ಎಟಿವಿ ಬಿದ್ದ ಸ್ಥಳದ ನಡುವಿನ ಅಂತರ :320 ಕಿ.ಮೀ* * ಕಾರ್ಯಾಚರಣೆಯಲ್ಲಿ ಎಟಿವಿ ಮುಟ್ಟಿದ ವೇಗ :7408 ಕಿ.ಮೀ/ಮ್ಯಾಕ್‌ 6 *[http://www.isro.gov.in/launchers/100th-consecutively-successful-launch-of-sounding-rocket-rh-200-terls 100th Consecutively Successful Launch of Sounding Rocket RH-200 from TERLS] *[http://timesofindia.indiatimes.com/india/ISRO-successfully-test-launches-scramjet-rocket-engine/articleshow/53893560.cms ISRO successfully test launches scramjet rocket engine] *[http://www.prajavani.net/news//article/2016/08/29/434467.html ಸ್ಕ್ರಾಮ್‌ಜೆಟ್‌ ಎಂಜಿನ್‌ ಯಶಸ್ವಿ ಪರೀಕ್ಷೆ] {{Webarchive|url=https://web.archive.org/web/20160830032353/http://www.prajavani.net/news/article/2016/08/29/434467.html |date=2016-08-30 }} ==ಇಸ್ರೊದಿಂದ ‘ಶುಕ್ರ ಯಾನ’ ಯೋಜನೆ== *20 Apr, 2017 *ದಿ.೧೯-೪-೨೦೧೭ ರಂದು ಶುಕ್ರ ಗ್ರಹದ ವೈಜ್ಞಾನಿಕ ಅಧ್ಯಯನಕ್ಕೆ ಬಾಹ್ಯಾಕಾಶ ನೌಕೆ ಕಳುಹಿಸುವ ‘ಶುಕ್ರ ಯಾನ’ ಯೋಜನೆಯನ್ನು ಇಸ್ರೋ ಅಧಿಕೃತವಾಗಿ ಪ್ರಕಟಿಸಿದೆ. ದೇಶದ ವಿವಿಧ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಶುಕ್ರ ಯೋಜನೆಯಲ್ಲಿ ತೊಡಗಿಸಿಕೊಳ್ಳಲು ಇಸ್ರೋ ಕರೆ ನೀಡಿದೆ. ಇಸ್ರೋ ನಿರ್ದೇಶಕ ದೇವಿಪ್ರಸಾದ್‌ ಕಾರ್ಣಿಕ್‌, ‘ಶುಕ್ರ ಯೋಜನೆ ಕುರಿತ ಅಧಿಕೃತ ಘೋಷಣೆ ಇದಾಗಿದೆ. ವೈಜ್ಞಾನಿಕ ಅಧ್ಯಯನಕ್ಕೆ ಅಗತ್ಯವಿರುವ ಪೇಲೋಡ್‌ಗಳನ್ನು ವಿಜ್ಞಾನ ಸಂಸ್ಥೆಗಳು ಅಭಿವೃದ್ಧಿಪಡಿಸಬೇಕಾಗಿದೆ’ ಎಂದರು. ಈ ಯೋಜನೆ ಕಾರ್ಯಗತಗೊಳಿಸಲು ಕೆಲವು ವರ್ಷಗಳೇ ಬೇಕಾಗುತ್ತದೆ. ಒಂದೆರಡು ವರ್ಷಗಳಲ್ಲಿ ಆಗುವ ಕೆಲಸವಲ್ಲ ಎಂದು ಅವರು ಹೇಳಿದರು.<ref>{{Cite web |url=http://www.prajavani.net/news/article/2017/04/20/485628.html |title=ಅಧಿಕೃತ ಘೋಷಣೆ;ಇಸ್ರೊದಿಂದ ‘ಶುಕ್ರ ಯಾನ’ ಯೋಜನೆ ಪ್ರಕಟ;ಎಸ್‌.ರವಿಪ್ರಕಾಶ್‌;20 Apr, 2017 |access-date=2017-04-20 |archive-date=2017-04-20 |archive-url=https://web.archive.org/web/20170420003725/http://www.prajavani.net/news/article/2017/04/20/485628.html |url-status=dead }}</ref> ==ಆಕಾಶಯಾನ ನೌಕಾ ವಾಹಕ== *ಇಸ್ರೊ ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಭೂಸ್ಥಿರ ಉಪಗ್ರಹ ಉಡಾವಣಾ ವಾಹನ (ಜಿಎಸ್‌ಎಲ್‌ವಿ) ಮಾರ್ಕ್ 3, 200 ಏಷ್ಯಾ ಆನೆಗಳಷ್ಟು (ಏಷ್ಯಾ ಆನೆಗಳ ಸರಾಸರಿ ತೂಕ 3ಟನ್‌) ತೂಕವಿದೆ. ಜಿಎಸ್‌ಎಲ್‌ವಿ ಮಾರ್ಕ್ 3 ಎಂಬ ಹೆಸರಿನ 640 ಟನ್ ತೂಕದ ಉಡಾವಣಾ ವಾಹನವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಭಿವೃದ್ಧಿಪಡಿಸಿದೆ. ಮಾನವಸಹಿತ ಬಾಹ್ಯಾಕಾಶ ಯಾನಕ್ಕಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಇಸ್ರೊ ಈವರೆಗೆ ಅಭಿವೃದ್ಧಿ ಪಡಿಸಿದ ಅತ್ಯಂತ ತೂಕದ ರಾಕೆಟ್‌ ಎನಿಸಿದೆ. *‘ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕ್ರಯೋಜೆನಿಕ್ ಎಂಜಿನ್ ಇರುವ ಮಾರ್ಕ್‌ 3, ಭೂಸಮನ್ವಯ ಕಕ್ಷೆಗೆ 4 ಟನ್‌ ತೂಕದ ಉಪಗ್ರಹಗಳನ್ನು ಒಯ್ಯುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್‌ನ ಪರೀಕ್ಷೆ ಈಗಾಗಲೇ ಯಶಸ್ವಿಯಾಗಿ ನಡೆದಿದೆ. ಆದರೆ ಮಾರ್ಕ್‌ 3ನಲ್ಲಿ ಅಳವಡಿಸಿ, ಮತ್ತೊಮ್ಮೆ ಪರೀಕ್ಷೆ ನಡೆಸಬೇಕಿದೆ’ ಎಂದು ಇಸ್ರೊ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಹೇಳಿದ್ದಾರೆ.<ref>[http://www.prajavani.net/news/article/2017/05/29/494918.html ಮಾನವಸಹಿತ ಬಾಹ್ಯಾಕಾಶ ಯಾನಕ್ಕೆ ರಾಕೆಟ್‌ ಸಿದ್ಧ;ಪಿಟಿಐ;29 May, 2017]</ref> ==ಜಿಸ್ಯಾಟ್‌–17 ಉಪಗ್ರಹ ಯಶಸ್ವಿ ಉಡಾವಣೆ== *29 ಜೂನ್, 2017; *[[ಜಿಸ್ಯಾಟ್‌–17 ದೂರಸಂಪರ್ಕ ಉಪಗ್ರಹ]]ವನ್ನು ಏರಿಯಾನ್‌–5 ವಿಎ–238 ಮೂಲಕ, ಕೌರೌನ ಗಯಾನಾ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಇಸ್ರೋದಿಂದ ಈಗಾಗಲೇ ಕಕ್ಷೆ ಸೇರಿರುವ 17 ದೂರಸಂಪರ್ಕ ಉಪಗ್ರಹಗಳ ಜತೆ ಇದು ಕಾರ್ಯನಿರ್ವಹಿಸಲಿದೆ.ದೇಶದ ನೂತನ ದೂರಸಂಪರ್ಕ ಉಪಗ್ರಹ ಜಿಸ್ಯಾಟ್‌–17 ಅನ್ನು ಫ್ರೆಂಚ್‌ ಗಾಯಾನದ ಕೌರೌ ಉಪಗ್ರಹ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಉಪಗ್ರಹವನ್ನು ಏರಿಯಾನ್‌–5 ವಿಎ–238 ಉಡಾವಣಾ ವಾಹಕದ ಮೂಲಕ 28/29 ಜೂನ್, 2017ಬುಧವಾರ ತಡರಾತ್ರಿ 2.31ಕ್ಕೆ ಉಡಾವಣೆ ಮಾಡಲಾಗಿದೆ. *ಕಳೆದ ಒಂದು ತಿಂಗಳಿನ ಅವಧಿಯಲ್ಲಿ ಇಸ್ರೋದಿಂದ ಉಡಾವಣೆಗೊಂಡ ಮೂರನೇ ಉಪಗ್ರಹ ಇದಾಗಿದೆ. ಇದಕ್ಕೂ ಮುನ್ನ ಜಿಎಸ್‌ಎಲ್‌ವಿ ಎಂಕೆ–3 ಹಾಗೂ ಪಿಎಸ್‌ಎಲ್‌ವಿ ಸಿ–38 ಉಪಗ್ರಹಗಳನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿತ್ತು. ಜಿಸ್ಯಾಟ್‌–17 ಒಟ್ಟು 3,477 ಕೆ.ಜಿ ತೂಕವಿದೆ. ಹವಾಮಾನ ದತ್ತಾಂಶ, ಉಪಗ್ರಹ ಆಧಾರಿತ ಹುಡುಕಾಟದ ಸೇವೆಗೆ ಇದು ಬಳಕೆ ಆಗಲಿದೆ ಎಂದು ಇಸ್ರೊ ಹೇಳಿದೆ.<ref>[http://www.prajavani.net/news/article/2017/06/29/502382.html ಜಿಸ್ಯಾಟ್‌–17 ಉಪಗ್ರಹ ಯಶಸ್ವಿ ಉಡಾವಣೆಪಿಟಿಐ;29 Jun, 2017;ಪಿಟಿಐ]</ref> == ನೋಡಿ == *[[ಇಸ್ರೊ ಕಕ್ಷೆಯ ವಾಹನ]] *[[ಎಚ್ಎಎಲ್ ತೇಜಸ್]]ಇದಕ್ಕೆ -'ಎಚ್.ಎ.ಎಲ್ -ಲಘು ಯುದ್ಧ ವಿಮಾನ ೨೦೧೩-೨ನೆ ಹಂತ' ಸೇರಿಸಿದೆ. *[[ಜಿ.ಎಸ್.ಎಲ್.ವಿ]]ಡಿ೫ - ರಾಕೆಟ್ - ಕೃತಕ ಉಪಗ್ರಹ ವಾಹಕ- *[[ಎಚ್ಎಎಲ್ ತೇಜಸ್]]--ಹೆಚ್ಎಎಲ್ ತೇಜಸ್ ಯುದ್ಧ ವಿಮಾನ *[[ಎಸ್. ನಂಬಿ ನಾರಾಯಣನ್]]-ಉಪಗ್ರಹ ಉಡಾವಣೆಗೆ ಕ್ರಯೋಜನಿಕ್ ಎಂಜಿನ ತಂತ್ರಜ್ಞಾನ ಸಂಶೋದನೆ ಮಾಡಿದ ವಿಜ್ಞಾನಿ. *[[ಮಂಗಳಯಾನ]] *[[ಭೂಸ್ಥಾಯೀ ಉಪಗ್ರಹ ಉಡ್ಡಯನ ವಾಹನ-GSLV]] *[[ಸದಸ್ಯ:Bschandrasgr/ಪರಿಚಯ|ವಿಜ್ಞಾನ]] *ಇಸ್ರೋಭೇಟಿ :[http://www.prajavani.net/news/article/2016/09/19/438912.html ಸಂಸ್ಥೆಗಳು ರೂಪಿಸುವ ಸಂಸ್ಕಾರ:] {{Webarchive|url=https://web.archive.org/web/20160921003750/http://www.prajavani.net/news/article/2016/09/19/438912.html |date=2016-09-21 }} *[http://www.prajavani.net/news/article/2016/11/27/454960.html ಮಾನವೀಯ ಗುಣದ ವಿಜ್ಞಾನಿ ಜಿ.ಕೆ.ಮೆನನ್‌;ಎಸ್‌. ನಿರೂಪಣೆ-ರವಿಪ್ರಕಾಶ್‌;27 Nov, 2016] {{Webarchive|url=https://web.archive.org/web/20161127142501/http://www.prajavani.net/news/article/2016/11/27/454960.html |date=2016-11-27 }} == ಬಾಹ್ಯ ಸಂಪರ್ಕಗಳು == * [http://www.isro.org/ ಇಸ್ರೋ ಅಧಿಕೃತ ತಾಣ] * [http://www.astronautix.com/g/gslv-2.html ಜಿಎಸ್‍ಎಲ್‍ವಿ ರಾಕೆಟ್] * [http://www.astronautix.com/lvs/pslv.htm ಪಿ‍ಎಸ್‍ಎಲ್‍ವಿ ರಾಕೆಟ್] ==ಹೆಚ್ಚಿನ ಓದಿಗೆ== *[https://www.prajavani.net/stories/stateregional/chandrayaan-2-satellite-565009.html ಮೂರು ವರ್ಷದಲ್ಲಿ 50 ಬಾಹ್ಯಾಕಾಶ ನೌಕೆಗಳ ಉಡ್ಡಯನ ಗುರಿ;;72 ಗಂಟೆಗಳಲ್ಲಿ ನಿರ್ಮಿಸಿ ನಭಕ್ಕೆ ಹಾರಿಸಬಲ್ಲ ಉಡ್ಡಯನ ವಾಹನ!;;12 ಆಗಸ್ಟ್ 2018,] == ಉಲ್ಲೇಖಗಳು == {{reflist}} [[ವರ್ಗ:ವಿಜ್ಞಾನ]] [[ವರ್ಗ:ತಂತ್ರಜ್ಞಾನ]] [[ವರ್ಗ:ಭಾರತ]] hz3vmfoegj4vosdq8g8h5pm8z168o6g ಪಥೇರ್ ಪಾಂಚಾಲಿ 0 2462 1113028 602467 2022-08-08T02:21:41Z Alone 333336 73814 wikitext text/x-wiki {{Infobox film | name = ಪಥೇರ್ ಪಾಂಚಾಲಿ | image = pather_15.jpg | alt = Poster | caption = ''ಪಥೇರ್ ಪಾಂಚಾಲಿ''ಯ ದೃಶ್ಯ | director = [[ಸತ್ಯಜಿತ್ ರೇ]] | screenplay = ಸತ್ಯಜಿತ್ ರೇ | based on = [[ಬಿಭೂತಿಭೂಷಣ್ ಬಂದೋಪಾಧ್ಯಾಯ]]ರ ಪಥೇರ್ ಪಾಂಚಾಲಿ ಕಾದಂಬರಿ ಆಧಾರಿತ | music = [[ರವಿ ಶಂಕರ್]] | cinematography = [[ಸುಬ್ರತಾ ಮಿತ್ರ]] | editing = [[ದುಲಾಲ್ ದತ್ತ]] | studio = [[ಪಶ್ಚಿಮ ಬಂಗಾಳದ ಸರ್ಕಾರ]] | distributor = [[ಅರೋರಾ ಫಿಲ್ಮ್ ಕಾರ್ಪೋರೇಶನ್]] {{small|(೧೯೫೫)}}<br />ಎಡ್ವರ್ಡ ಹ್ಯಾರಿಸನ್ {{small|(೧೯೫೮)}}<br />[[ಮರ್ಚೆಂಟ್ ಐವರಿ ಪ್ರೊಡಕ್ಶನ್ಸ್]]<br />[[ಸೋನಿ ಪಿಕ್ಚರ್ಸ್ ಕ್ಲಾಸಿಕ್]] {{small|(1995)}} | released = ೧೯೫೫|೮|೨೬|ಭಾರತ | runtime = ೧೧೨-೧೨೬ ನಿಮಿಷಗಳು | country = [[ಭಾರತ]] | language = [[ಬೆಂಗಾಳಿ]] | budget = ೭೦,೦೦-೧೫೦,೦೦೦ [[ರೂಪಾಯಿ]] | gross = }} ಪಥೇರ್ ಪಾಂಚಾಲಿ ಭಾರತದ ಅಗ್ರಗಣ್ಯ ನಿರ್ದೇಶಕ [[ಸತ್ಯಜಿತ್ ರೇ]]ರವರ ಪ್ರಥಮ ಚಿತ್ರ. ಹೆಸರಾಂತ 'ಅಪೂ ಚಿತ್ರಸರಣಿ'ಯ ಮೊದಲ ಭಾಗವಾಗಿರುವ ಇದು, ೧೯೫೫ರಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ಆರ್ಥಿಕ ನೆರವಿನಿಂದ ನಿರ್ಮಾಣಗೊಂಡಿತು. ೧೯೨೯ರಲ್ಲಿ [[ಬಿಭೂತಿಭೂಷಣ್ ಬಂದೋಪಾಧ್ಯಾಯ]]ರು ಬರೆದ ಅದೇ ಹೆಸರಿನ ಕಾದಂಬರಿ ಆಧರಿಸಿ ತಯಾರಾದ ಈ ಚಿತ್ರವು, ಸುಬೀರ್ ಬ್ಯಾನರ್ಜಿ, ಕರುಣಾ ಬ್ಯಾನರ್ಜಿ, ಕಾನು ಬ್ಯಾನರ್ಜಿ, ಉಮಾ ದಾಸ್ ಗುಪ್ತ, ಚುನಿಬಾಲ ದೇವಿ ಅವರನ್ನು ಮುಖ್ಯಭೂಮಿಕೆಯಲ್ಲಿ ಒಳಗೊಂಡಿತ್ತು. ಇದು ಅಪೂ ಹಾಗೂ ದುರ್ಗಾರ ಬಾಲ್ಯದ ದಿನಗಳು ಮತ್ತು ಸ್ವಾತಂತ್ರ್ಯ ಪೂರ್ವದ ಹಳ್ಳಿಯ ಕಷ್ಟದ ದಿನಗಳ ಕುರಿತು ಬೆಳಕುಚೆಲ್ಲುತ್ತದೆ. ಚಿತ್ರವನ್ನು ಸ್ಥಳದಲ್ಲೇ(On spot) ಹೆಚ್ಚಾಗಿ ಚಿತ್ರೀಕರಿಸಲಾಗಿತ್ತು ಮತ್ತು ಸೀಮಿತ ಬಜೆಟ್ಅನ್ನು ಒಳಗೊಂಡಿತ್ತು. ಚಿತ್ರಕ್ಕೆ ಪಂ. [[ರವಿ ಶಂಕರ್]] ಅವರು ಸಂಗೀತ ನಿರ್ದೇಶನ ಮಾಡಿದ್ದರು. ೧೯೫೫ರ [[ಅಮೆರಿಕಾ]]ದ [[ನ್ಯೂಯಾರ್ಕ್]]ನ 'ಮ್ಯೂಸಿಯಂ ಆಫ್ ಮಾಡರ್ನ್ ಆರ್ಟ್ಸ್'ನಲ್ಲಿ ನಡೆದ ಪ್ರೀಮಿಯರ್ ನ ನಂತರ,ಅದೇ ವರ್ಷ ಕಲ್ಕತ್ತಾದಲ್ಲಿ ಬಿಡಿಗಡೆ ಮಾಡಲಾಯಿತು. ಚಿತ್ರಕ್ಕೆ ಅಭೂತಪೂರ್ವವಾದ ಪ್ರತಿಕ್ರಿಯೆ ವ್ಯಕ್ತವಾಯಿತು. ಚಿತ್ರದ ಸಹಜತೆ, ಮನಕಲಕುವ ನಿರೂಪಣೆ, ಮಾನವೀಯತೆ ಮುಂತಾದ ಅಂಶಗಳ ಕುರಿತು ವಿಮರ್ಶಕರು ಮೆಚ್ಚಿನ ಮಾತುಗಳನ್ನಾಡಿದರೆ, ಇನ್ನು ಕೆಲವರು ಚಿತ್ರದ ನಿಧಾನಗತಿಯ ನಿರೂಪಣೆಯನ್ನು ಹಿನ್ನಡೆ ಎಂದು ಭಾವಿಸಿದ್ದಾರೆ. ಚಿತ್ರದ ಕಥೆಯು ಮುಂದಿನ ಎರಡು ಭಾಗಗಳಾದ [[ಅಪರಿಜಿತೊ]](ಅಜೇಯ) ಹಾಗೂ [[ಅಪುರ್ ಸಂಸಾರ್]](ಅಪೂವಿನ ಜಗತ್ತು)ನೊಂದಿಗೆ ಮುಂದುವರೆಯುತ್ತದೆ. ಈ ಚಿತ್ರವನ್ನು ಭಾರತೀಯ ಚಿತ್ರರಂಗದ ಮೈಲಿಗಲ್ಲು ಎಂದು ಭಾವಿಸಲಾಗಿದೆ. ನಂತರದ ದಿನಗಳಲ್ಲಿ ಆರಂಭವಾದ [[ಪರ್ಯಾಯ ಸಿನಿಮಾ]] ಅಥವಾ ಕಲಾತ್ಮಕ ಚಿತ್ರಗಳಿಗೊಂದು ಮಹತ್ವದ ಅಡಿಪಾಯವನ್ನು ಈ ಚಿತ್ರವು ಹಾಕಿಕೊಟ್ಟಿತು. ೧೯೫೫ರ ಅತ್ಯತ್ತಮ ಭಾರತೀಯ ಚಿತ್ರವೆಂದು ರಾಷ್ಟ್ರಪ್ರಶಸ್ತಿ ಪಡೆದ ಈ ಚಿತ್ರವು, [[ಕ್ಯಾನೆ]] ಚಲನಚಿತ್ರೋತ್ಸವದಲ್ಲಿ 'ಬೆಸ್ಟ್ ಹ್ಯೂಮನ್ ಡಾಕ್ಯುಮೆಂಟ್ ಪ್ರಶಸ್ತಿ' ಪಡೆಯಿತಲ್ಲದೇ, ರೇರವರನ್ನು ಜಗದ್ವಿಖ್ಯಾತ ನಿರ್ದೇಶಕರಲ್ಲಿ ಒಬ್ಬರನ್ನಾಗಿ ಮಾಡಿತು. =='''ತಾರಾ ಬಳಗ'''== * ಹರಿಹರ, ತಂದೆ: ಕಾನು ಬ್ಯಾನರ್ಜಿ. * ಸರ್ಬಜಯ, ತಾಯಿ: ಕರುಣಾ ಬ್ಯಾನರ್ಜಿ. * ಅಪ್ಪು: ಸುಬೀರ್ ಬ್ಯಾನರ್ಜಿ. * ದುರ್ಗ, ಚಿಕ್ಕ ಹುಡುಗಿ: ಉಮಾ ದಾಸ್ ಗುಪ್ತ. * ದುರ್ಗ, ಮಗು: ರುಂಕಿ ಬ್ಯಾನರ್ಜಿ. * ಇಂದಿರ್ ಠಾಕ್ರುನ್, ವೃದ್ಧ ಚಿಕ್ಕಮ್ಮ: ಚುನಿಬಲ ದೇವಿ. * ಮಿಠಾಯಿ ಮಾರುವಾತ: gftrr. =='''ಪ್ರಶಸ್ತಿಗಳು'''== * ರಾಷ್ಡ್ರಪತಿಯವರ ಸ್ವರ್ಣ ಹಾಗೂ ರಜತ ಪದಕಗಳು, ಹೊಸ ದೆಹಲಿ, ೧೯೫೫. * ಅತ್ಯತ್ತಮ ಮಾನವೀಯ ದಾಖಲೆ, ಕ್ಯಾನೆ, ೧೯೫೬. * ಡಿಪ್ಲೊಮ ಆಫ್ ಮೆರಿಟ್, ಎಡಿನ್ಬರ್ಗ್, ೧೯೫೬. * ವ್ಯಾಟಿಕನ್ ಪ್ರಶಸ್ತಿ, ರೋಮ್, ೧೯೫೬. * ಗೋಲ್ಡನ್ ಕಾರ್ಬಾವ್, ಮನಿಲಾ, ೧೯೫೬. * ಅತ್ಯುತ್ತಮ ಚಿತ್ರ ಹಾಗೂ ನಿರ್ದೇಶನ, ಸಾನ್ ಫ್ರಾನ್ಸಿಸ್ಕೋ, ೧೯೫೭. * ಸೆಲ್ಜ್ನಿಕ್ ಗೋಲ್ಡನ್ ಲಾರೆಲ್, ಬರ್ಲಿನ್, ೧೯೫೭. * ಅತ್ಯುತ್ತಮ ಚಲನಚಿತ್ರ, ವ್ಯಾನ್ಕೋವರ್, ೧೯೫೮. * ವಿಮರ್ಶಕರ ಪ್ರಶಸ್ತಿ - ಅತ್ಯುತ್ತಮ ಚಲನಚಿತ್ರ, ಸ್ಟ್ರಾಟ್ಫೋರ್ಡ್, ಕೆನಡಾ, ೧೯೫೮. * ಅತ್ಯುತ್ತಮ ವಿದೇಶೀ ಚಿತ್ರ, ನ್ಯೂ ಯಾರ್ಕ್, ೧೯೫೯. * ಕಿನೆಮಾ ಜಂಪೊ ಪ್ರಶಸ್ತಿ: ಅತ್ಯುತ್ತಮ ವಿದೇಶೀ ಚಿತ್ರ, ಟೋಕ್ಯೋ, ೧೯೬೬. * ಬೊಡಿಲ್ ಪ್ರಶಸ್ತಿ: ವರ್ಷದ ಅತ್ಯುತ್ತಮ ಯೂರೋಪೇತರ ಚಿತ್ರ, ಡೆನ್ಮಾರ್ಕ್, ೧೯೬೬. [[ವರ್ಗ:ಚಲನಚಿತ್ರಗಳು]] 50252d2k041bo7seahast69bvhadv4c 1113029 1113028 2022-08-08T02:22:16Z Alone 333336 73814 /* ತಾರಾ ಬಳಗ */ wikitext text/x-wiki {{Infobox film | name = ಪಥೇರ್ ಪಾಂಚಾಲಿ | image = pather_15.jpg | alt = Poster | caption = ''ಪಥೇರ್ ಪಾಂಚಾಲಿ''ಯ ದೃಶ್ಯ | director = [[ಸತ್ಯಜಿತ್ ರೇ]] | screenplay = ಸತ್ಯಜಿತ್ ರೇ | based on = [[ಬಿಭೂತಿಭೂಷಣ್ ಬಂದೋಪಾಧ್ಯಾಯ]]ರ ಪಥೇರ್ ಪಾಂಚಾಲಿ ಕಾದಂಬರಿ ಆಧಾರಿತ | music = [[ರವಿ ಶಂಕರ್]] | cinematography = [[ಸುಬ್ರತಾ ಮಿತ್ರ]] | editing = [[ದುಲಾಲ್ ದತ್ತ]] | studio = [[ಪಶ್ಚಿಮ ಬಂಗಾಳದ ಸರ್ಕಾರ]] | distributor = [[ಅರೋರಾ ಫಿಲ್ಮ್ ಕಾರ್ಪೋರೇಶನ್]] {{small|(೧೯೫೫)}}<br />ಎಡ್ವರ್ಡ ಹ್ಯಾರಿಸನ್ {{small|(೧೯೫೮)}}<br />[[ಮರ್ಚೆಂಟ್ ಐವರಿ ಪ್ರೊಡಕ್ಶನ್ಸ್]]<br />[[ಸೋನಿ ಪಿಕ್ಚರ್ಸ್ ಕ್ಲಾಸಿಕ್]] {{small|(1995)}} | released = ೧೯೫೫|೮|೨೬|ಭಾರತ | runtime = ೧೧೨-೧೨೬ ನಿಮಿಷಗಳು | country = [[ಭಾರತ]] | language = [[ಬೆಂಗಾಳಿ]] | budget = ೭೦,೦೦-೧೫೦,೦೦೦ [[ರೂಪಾಯಿ]] | gross = }} ಪಥೇರ್ ಪಾಂಚಾಲಿ ಭಾರತದ ಅಗ್ರಗಣ್ಯ ನಿರ್ದೇಶಕ [[ಸತ್ಯಜಿತ್ ರೇ]]ರವರ ಪ್ರಥಮ ಚಿತ್ರ. ಹೆಸರಾಂತ 'ಅಪೂ ಚಿತ್ರಸರಣಿ'ಯ ಮೊದಲ ಭಾಗವಾಗಿರುವ ಇದು, ೧೯೫೫ರಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ಆರ್ಥಿಕ ನೆರವಿನಿಂದ ನಿರ್ಮಾಣಗೊಂಡಿತು. ೧೯೨೯ರಲ್ಲಿ [[ಬಿಭೂತಿಭೂಷಣ್ ಬಂದೋಪಾಧ್ಯಾಯ]]ರು ಬರೆದ ಅದೇ ಹೆಸರಿನ ಕಾದಂಬರಿ ಆಧರಿಸಿ ತಯಾರಾದ ಈ ಚಿತ್ರವು, ಸುಬೀರ್ ಬ್ಯಾನರ್ಜಿ, ಕರುಣಾ ಬ್ಯಾನರ್ಜಿ, ಕಾನು ಬ್ಯಾನರ್ಜಿ, ಉಮಾ ದಾಸ್ ಗುಪ್ತ, ಚುನಿಬಾಲ ದೇವಿ ಅವರನ್ನು ಮುಖ್ಯಭೂಮಿಕೆಯಲ್ಲಿ ಒಳಗೊಂಡಿತ್ತು. ಇದು ಅಪೂ ಹಾಗೂ ದುರ್ಗಾರ ಬಾಲ್ಯದ ದಿನಗಳು ಮತ್ತು ಸ್ವಾತಂತ್ರ್ಯ ಪೂರ್ವದ ಹಳ್ಳಿಯ ಕಷ್ಟದ ದಿನಗಳ ಕುರಿತು ಬೆಳಕುಚೆಲ್ಲುತ್ತದೆ. ಚಿತ್ರವನ್ನು ಸ್ಥಳದಲ್ಲೇ(On spot) ಹೆಚ್ಚಾಗಿ ಚಿತ್ರೀಕರಿಸಲಾಗಿತ್ತು ಮತ್ತು ಸೀಮಿತ ಬಜೆಟ್ಅನ್ನು ಒಳಗೊಂಡಿತ್ತು. ಚಿತ್ರಕ್ಕೆ ಪಂ. [[ರವಿ ಶಂಕರ್]] ಅವರು ಸಂಗೀತ ನಿರ್ದೇಶನ ಮಾಡಿದ್ದರು. ೧೯೫೫ರ [[ಅಮೆರಿಕಾ]]ದ [[ನ್ಯೂಯಾರ್ಕ್]]ನ 'ಮ್ಯೂಸಿಯಂ ಆಫ್ ಮಾಡರ್ನ್ ಆರ್ಟ್ಸ್'ನಲ್ಲಿ ನಡೆದ ಪ್ರೀಮಿಯರ್ ನ ನಂತರ,ಅದೇ ವರ್ಷ ಕಲ್ಕತ್ತಾದಲ್ಲಿ ಬಿಡಿಗಡೆ ಮಾಡಲಾಯಿತು. ಚಿತ್ರಕ್ಕೆ ಅಭೂತಪೂರ್ವವಾದ ಪ್ರತಿಕ್ರಿಯೆ ವ್ಯಕ್ತವಾಯಿತು. ಚಿತ್ರದ ಸಹಜತೆ, ಮನಕಲಕುವ ನಿರೂಪಣೆ, ಮಾನವೀಯತೆ ಮುಂತಾದ ಅಂಶಗಳ ಕುರಿತು ವಿಮರ್ಶಕರು ಮೆಚ್ಚಿನ ಮಾತುಗಳನ್ನಾಡಿದರೆ, ಇನ್ನು ಕೆಲವರು ಚಿತ್ರದ ನಿಧಾನಗತಿಯ ನಿರೂಪಣೆಯನ್ನು ಹಿನ್ನಡೆ ಎಂದು ಭಾವಿಸಿದ್ದಾರೆ. ಚಿತ್ರದ ಕಥೆಯು ಮುಂದಿನ ಎರಡು ಭಾಗಗಳಾದ [[ಅಪರಿಜಿತೊ]](ಅಜೇಯ) ಹಾಗೂ [[ಅಪುರ್ ಸಂಸಾರ್]](ಅಪೂವಿನ ಜಗತ್ತು)ನೊಂದಿಗೆ ಮುಂದುವರೆಯುತ್ತದೆ. ಈ ಚಿತ್ರವನ್ನು ಭಾರತೀಯ ಚಿತ್ರರಂಗದ ಮೈಲಿಗಲ್ಲು ಎಂದು ಭಾವಿಸಲಾಗಿದೆ. ನಂತರದ ದಿನಗಳಲ್ಲಿ ಆರಂಭವಾದ [[ಪರ್ಯಾಯ ಸಿನಿಮಾ]] ಅಥವಾ ಕಲಾತ್ಮಕ ಚಿತ್ರಗಳಿಗೊಂದು ಮಹತ್ವದ ಅಡಿಪಾಯವನ್ನು ಈ ಚಿತ್ರವು ಹಾಕಿಕೊಟ್ಟಿತು. ೧೯೫೫ರ ಅತ್ಯತ್ತಮ ಭಾರತೀಯ ಚಿತ್ರವೆಂದು ರಾಷ್ಟ್ರಪ್ರಶಸ್ತಿ ಪಡೆದ ಈ ಚಿತ್ರವು, [[ಕ್ಯಾನೆ]] ಚಲನಚಿತ್ರೋತ್ಸವದಲ್ಲಿ 'ಬೆಸ್ಟ್ ಹ್ಯೂಮನ್ ಡಾಕ್ಯುಮೆಂಟ್ ಪ್ರಶಸ್ತಿ' ಪಡೆಯಿತಲ್ಲದೇ, ರೇರವರನ್ನು ಜಗದ್ವಿಖ್ಯಾತ ನಿರ್ದೇಶಕರಲ್ಲಿ ಒಬ್ಬರನ್ನಾಗಿ ಮಾಡಿತು. ==ತಾರಾ ಬಳಗ== * ಹರಿಹರ, ತಂದೆ: ಕಾನು ಬ್ಯಾನರ್ಜಿ. * ಸರ್ಬಜಯ, ತಾಯಿ: ಕರುಣಾ ಬ್ಯಾನರ್ಜಿ. * ಅಪ್ಪು: ಸುಬೀರ್ ಬ್ಯಾನರ್ಜಿ. * ದುರ್ಗ, ಚಿಕ್ಕ ಹುಡುಗಿ: ಉಮಾ ದಾಸ್ ಗುಪ್ತ. * ದುರ್ಗ, ಮಗು: ರುಂಕಿ ಬ್ಯಾನರ್ಜಿ. * ಇಂದಿರ್ ಠಾಕ್ರುನ್, ವೃದ್ಧ ಚಿಕ್ಕಮ್ಮ: ಚುನಿಬಲ ದೇವಿ. * ಮಿಠಾಯಿ ಮಾರುವಾತ: gftrr. =='''ಪ್ರಶಸ್ತಿಗಳು'''== * ರಾಷ್ಡ್ರಪತಿಯವರ ಸ್ವರ್ಣ ಹಾಗೂ ರಜತ ಪದಕಗಳು, ಹೊಸ ದೆಹಲಿ, ೧೯೫೫. * ಅತ್ಯತ್ತಮ ಮಾನವೀಯ ದಾಖಲೆ, ಕ್ಯಾನೆ, ೧೯೫೬. * ಡಿಪ್ಲೊಮ ಆಫ್ ಮೆರಿಟ್, ಎಡಿನ್ಬರ್ಗ್, ೧೯೫೬. * ವ್ಯಾಟಿಕನ್ ಪ್ರಶಸ್ತಿ, ರೋಮ್, ೧೯೫೬. * ಗೋಲ್ಡನ್ ಕಾರ್ಬಾವ್, ಮನಿಲಾ, ೧೯೫೬. * ಅತ್ಯುತ್ತಮ ಚಿತ್ರ ಹಾಗೂ ನಿರ್ದೇಶನ, ಸಾನ್ ಫ್ರಾನ್ಸಿಸ್ಕೋ, ೧೯೫೭. * ಸೆಲ್ಜ್ನಿಕ್ ಗೋಲ್ಡನ್ ಲಾರೆಲ್, ಬರ್ಲಿನ್, ೧೯೫೭. * ಅತ್ಯುತ್ತಮ ಚಲನಚಿತ್ರ, ವ್ಯಾನ್ಕೋವರ್, ೧೯೫೮. * ವಿಮರ್ಶಕರ ಪ್ರಶಸ್ತಿ - ಅತ್ಯುತ್ತಮ ಚಲನಚಿತ್ರ, ಸ್ಟ್ರಾಟ್ಫೋರ್ಡ್, ಕೆನಡಾ, ೧೯೫೮. * ಅತ್ಯುತ್ತಮ ವಿದೇಶೀ ಚಿತ್ರ, ನ್ಯೂ ಯಾರ್ಕ್, ೧೯೫೯. * ಕಿನೆಮಾ ಜಂಪೊ ಪ್ರಶಸ್ತಿ: ಅತ್ಯುತ್ತಮ ವಿದೇಶೀ ಚಿತ್ರ, ಟೋಕ್ಯೋ, ೧೯೬೬. * ಬೊಡಿಲ್ ಪ್ರಶಸ್ತಿ: ವರ್ಷದ ಅತ್ಯುತ್ತಮ ಯೂರೋಪೇತರ ಚಿತ್ರ, ಡೆನ್ಮಾರ್ಕ್, ೧೯೬೬. [[ವರ್ಗ:ಚಲನಚಿತ್ರಗಳು]] 4h32n81rrpzrgfz8n1zjl1woo6rv4su 1113030 1113029 2022-08-08T02:22:43Z Alone 333336 73814 /* ಪ್ರಶಸ್ತಿಗಳು */ wikitext text/x-wiki {{Infobox film | name = ಪಥೇರ್ ಪಾಂಚಾಲಿ | image = pather_15.jpg | alt = Poster | caption = ''ಪಥೇರ್ ಪಾಂಚಾಲಿ''ಯ ದೃಶ್ಯ | director = [[ಸತ್ಯಜಿತ್ ರೇ]] | screenplay = ಸತ್ಯಜಿತ್ ರೇ | based on = [[ಬಿಭೂತಿಭೂಷಣ್ ಬಂದೋಪಾಧ್ಯಾಯ]]ರ ಪಥೇರ್ ಪಾಂಚಾಲಿ ಕಾದಂಬರಿ ಆಧಾರಿತ | music = [[ರವಿ ಶಂಕರ್]] | cinematography = [[ಸುಬ್ರತಾ ಮಿತ್ರ]] | editing = [[ದುಲಾಲ್ ದತ್ತ]] | studio = [[ಪಶ್ಚಿಮ ಬಂಗಾಳದ ಸರ್ಕಾರ]] | distributor = [[ಅರೋರಾ ಫಿಲ್ಮ್ ಕಾರ್ಪೋರೇಶನ್]] {{small|(೧೯೫೫)}}<br />ಎಡ್ವರ್ಡ ಹ್ಯಾರಿಸನ್ {{small|(೧೯೫೮)}}<br />[[ಮರ್ಚೆಂಟ್ ಐವರಿ ಪ್ರೊಡಕ್ಶನ್ಸ್]]<br />[[ಸೋನಿ ಪಿಕ್ಚರ್ಸ್ ಕ್ಲಾಸಿಕ್]] {{small|(1995)}} | released = ೧೯೫೫|೮|೨೬|ಭಾರತ | runtime = ೧೧೨-೧೨೬ ನಿಮಿಷಗಳು | country = [[ಭಾರತ]] | language = [[ಬೆಂಗಾಳಿ]] | budget = ೭೦,೦೦-೧೫೦,೦೦೦ [[ರೂಪಾಯಿ]] | gross = }} ಪಥೇರ್ ಪಾಂಚಾಲಿ ಭಾರತದ ಅಗ್ರಗಣ್ಯ ನಿರ್ದೇಶಕ [[ಸತ್ಯಜಿತ್ ರೇ]]ರವರ ಪ್ರಥಮ ಚಿತ್ರ. ಹೆಸರಾಂತ 'ಅಪೂ ಚಿತ್ರಸರಣಿ'ಯ ಮೊದಲ ಭಾಗವಾಗಿರುವ ಇದು, ೧೯೫೫ರಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ಆರ್ಥಿಕ ನೆರವಿನಿಂದ ನಿರ್ಮಾಣಗೊಂಡಿತು. ೧೯೨೯ರಲ್ಲಿ [[ಬಿಭೂತಿಭೂಷಣ್ ಬಂದೋಪಾಧ್ಯಾಯ]]ರು ಬರೆದ ಅದೇ ಹೆಸರಿನ ಕಾದಂಬರಿ ಆಧರಿಸಿ ತಯಾರಾದ ಈ ಚಿತ್ರವು, ಸುಬೀರ್ ಬ್ಯಾನರ್ಜಿ, ಕರುಣಾ ಬ್ಯಾನರ್ಜಿ, ಕಾನು ಬ್ಯಾನರ್ಜಿ, ಉಮಾ ದಾಸ್ ಗುಪ್ತ, ಚುನಿಬಾಲ ದೇವಿ ಅವರನ್ನು ಮುಖ್ಯಭೂಮಿಕೆಯಲ್ಲಿ ಒಳಗೊಂಡಿತ್ತು. ಇದು ಅಪೂ ಹಾಗೂ ದುರ್ಗಾರ ಬಾಲ್ಯದ ದಿನಗಳು ಮತ್ತು ಸ್ವಾತಂತ್ರ್ಯ ಪೂರ್ವದ ಹಳ್ಳಿಯ ಕಷ್ಟದ ದಿನಗಳ ಕುರಿತು ಬೆಳಕುಚೆಲ್ಲುತ್ತದೆ. ಚಿತ್ರವನ್ನು ಸ್ಥಳದಲ್ಲೇ(On spot) ಹೆಚ್ಚಾಗಿ ಚಿತ್ರೀಕರಿಸಲಾಗಿತ್ತು ಮತ್ತು ಸೀಮಿತ ಬಜೆಟ್ಅನ್ನು ಒಳಗೊಂಡಿತ್ತು. ಚಿತ್ರಕ್ಕೆ ಪಂ. [[ರವಿ ಶಂಕರ್]] ಅವರು ಸಂಗೀತ ನಿರ್ದೇಶನ ಮಾಡಿದ್ದರು. ೧೯೫೫ರ [[ಅಮೆರಿಕಾ]]ದ [[ನ್ಯೂಯಾರ್ಕ್]]ನ 'ಮ್ಯೂಸಿಯಂ ಆಫ್ ಮಾಡರ್ನ್ ಆರ್ಟ್ಸ್'ನಲ್ಲಿ ನಡೆದ ಪ್ರೀಮಿಯರ್ ನ ನಂತರ,ಅದೇ ವರ್ಷ ಕಲ್ಕತ್ತಾದಲ್ಲಿ ಬಿಡಿಗಡೆ ಮಾಡಲಾಯಿತು. ಚಿತ್ರಕ್ಕೆ ಅಭೂತಪೂರ್ವವಾದ ಪ್ರತಿಕ್ರಿಯೆ ವ್ಯಕ್ತವಾಯಿತು. ಚಿತ್ರದ ಸಹಜತೆ, ಮನಕಲಕುವ ನಿರೂಪಣೆ, ಮಾನವೀಯತೆ ಮುಂತಾದ ಅಂಶಗಳ ಕುರಿತು ವಿಮರ್ಶಕರು ಮೆಚ್ಚಿನ ಮಾತುಗಳನ್ನಾಡಿದರೆ, ಇನ್ನು ಕೆಲವರು ಚಿತ್ರದ ನಿಧಾನಗತಿಯ ನಿರೂಪಣೆಯನ್ನು ಹಿನ್ನಡೆ ಎಂದು ಭಾವಿಸಿದ್ದಾರೆ. ಚಿತ್ರದ ಕಥೆಯು ಮುಂದಿನ ಎರಡು ಭಾಗಗಳಾದ [[ಅಪರಿಜಿತೊ]](ಅಜೇಯ) ಹಾಗೂ [[ಅಪುರ್ ಸಂಸಾರ್]](ಅಪೂವಿನ ಜಗತ್ತು)ನೊಂದಿಗೆ ಮುಂದುವರೆಯುತ್ತದೆ. ಈ ಚಿತ್ರವನ್ನು ಭಾರತೀಯ ಚಿತ್ರರಂಗದ ಮೈಲಿಗಲ್ಲು ಎಂದು ಭಾವಿಸಲಾಗಿದೆ. ನಂತರದ ದಿನಗಳಲ್ಲಿ ಆರಂಭವಾದ [[ಪರ್ಯಾಯ ಸಿನಿಮಾ]] ಅಥವಾ ಕಲಾತ್ಮಕ ಚಿತ್ರಗಳಿಗೊಂದು ಮಹತ್ವದ ಅಡಿಪಾಯವನ್ನು ಈ ಚಿತ್ರವು ಹಾಕಿಕೊಟ್ಟಿತು. ೧೯೫೫ರ ಅತ್ಯತ್ತಮ ಭಾರತೀಯ ಚಿತ್ರವೆಂದು ರಾಷ್ಟ್ರಪ್ರಶಸ್ತಿ ಪಡೆದ ಈ ಚಿತ್ರವು, [[ಕ್ಯಾನೆ]] ಚಲನಚಿತ್ರೋತ್ಸವದಲ್ಲಿ 'ಬೆಸ್ಟ್ ಹ್ಯೂಮನ್ ಡಾಕ್ಯುಮೆಂಟ್ ಪ್ರಶಸ್ತಿ' ಪಡೆಯಿತಲ್ಲದೇ, ರೇರವರನ್ನು ಜಗದ್ವಿಖ್ಯಾತ ನಿರ್ದೇಶಕರಲ್ಲಿ ಒಬ್ಬರನ್ನಾಗಿ ಮಾಡಿತು. ==ತಾರಾ ಬಳಗ== * ಹರಿಹರ, ತಂದೆ: ಕಾನು ಬ್ಯಾನರ್ಜಿ. * ಸರ್ಬಜಯ, ತಾಯಿ: ಕರುಣಾ ಬ್ಯಾನರ್ಜಿ. * ಅಪ್ಪು: ಸುಬೀರ್ ಬ್ಯಾನರ್ಜಿ. * ದುರ್ಗ, ಚಿಕ್ಕ ಹುಡುಗಿ: ಉಮಾ ದಾಸ್ ಗುಪ್ತ. * ದುರ್ಗ, ಮಗು: ರುಂಕಿ ಬ್ಯಾನರ್ಜಿ. * ಇಂದಿರ್ ಠಾಕ್ರುನ್, ವೃದ್ಧ ಚಿಕ್ಕಮ್ಮ: ಚುನಿಬಲ ದೇವಿ. * ಮಿಠಾಯಿ ಮಾರುವಾತ: gftrr. ==ಪ್ರಶಸ್ತಿಗಳು== * ರಾಷ್ಡ್ರಪತಿಯವರ ಸ್ವರ್ಣ ಹಾಗೂ ರಜತ ಪದಕಗಳು, ಹೊಸ ದೆಹಲಿ, ೧೯೫೫. * ಅತ್ಯತ್ತಮ ಮಾನವೀಯ ದಾಖಲೆ, ಕ್ಯಾನೆ, ೧೯೫೬. * ಡಿಪ್ಲೊಮ ಆಫ್ ಮೆರಿಟ್, ಎಡಿನ್ಬರ್ಗ್, ೧೯೫೬. * ವ್ಯಾಟಿಕನ್ ಪ್ರಶಸ್ತಿ, ರೋಮ್, ೧೯೫೬. * ಗೋಲ್ಡನ್ ಕಾರ್ಬಾವ್, ಮನಿಲಾ, ೧೯೫೬. * ಅತ್ಯುತ್ತಮ ಚಿತ್ರ ಹಾಗೂ ನಿರ್ದೇಶನ, ಸಾನ್ ಫ್ರಾನ್ಸಿಸ್ಕೋ, ೧೯೫೭. * ಸೆಲ್ಜ್ನಿಕ್ ಗೋಲ್ಡನ್ ಲಾರೆಲ್, ಬರ್ಲಿನ್, ೧೯೫೭. * ಅತ್ಯುತ್ತಮ ಚಲನಚಿತ್ರ, ವ್ಯಾನ್ಕೋವರ್, ೧೯೫೮. * ವಿಮರ್ಶಕರ ಪ್ರಶಸ್ತಿ - ಅತ್ಯುತ್ತಮ ಚಲನಚಿತ್ರ, ಸ್ಟ್ರಾಟ್ಫೋರ್ಡ್, ಕೆನಡಾ, ೧೯೫೮. * ಅತ್ಯುತ್ತಮ ವಿದೇಶೀ ಚಿತ್ರ, ನ್ಯೂ ಯಾರ್ಕ್, ೧೯೫೯. * ಕಿನೆಮಾ ಜಂಪೊ ಪ್ರಶಸ್ತಿ: ಅತ್ಯುತ್ತಮ ವಿದೇಶೀ ಚಿತ್ರ, ಟೋಕ್ಯೋ, ೧೯೬೬. * ಬೊಡಿಲ್ ಪ್ರಶಸ್ತಿ: ವರ್ಷದ ಅತ್ಯುತ್ತಮ ಯೂರೋಪೇತರ ಚಿತ್ರ, ಡೆನ್ಮಾರ್ಕ್, ೧೯೬೬. [[ವರ್ಗ:ಚಲನಚಿತ್ರಗಳು]] t5i142y4n83yjuxi18nzpkscagza3hb 1113031 1113030 2022-08-08T02:23:00Z Alone 333336 73814 /* ತಾರಾ ಬಳಗ */ wikitext text/x-wiki {{Infobox film | name = ಪಥೇರ್ ಪಾಂಚಾಲಿ | image = pather_15.jpg | alt = Poster | caption = ''ಪಥೇರ್ ಪಾಂಚಾಲಿ''ಯ ದೃಶ್ಯ | director = [[ಸತ್ಯಜಿತ್ ರೇ]] | screenplay = ಸತ್ಯಜಿತ್ ರೇ | based on = [[ಬಿಭೂತಿಭೂಷಣ್ ಬಂದೋಪಾಧ್ಯಾಯ]]ರ ಪಥೇರ್ ಪಾಂಚಾಲಿ ಕಾದಂಬರಿ ಆಧಾರಿತ | music = [[ರವಿ ಶಂಕರ್]] | cinematography = [[ಸುಬ್ರತಾ ಮಿತ್ರ]] | editing = [[ದುಲಾಲ್ ದತ್ತ]] | studio = [[ಪಶ್ಚಿಮ ಬಂಗಾಳದ ಸರ್ಕಾರ]] | distributor = [[ಅರೋರಾ ಫಿಲ್ಮ್ ಕಾರ್ಪೋರೇಶನ್]] {{small|(೧೯೫೫)}}<br />ಎಡ್ವರ್ಡ ಹ್ಯಾರಿಸನ್ {{small|(೧೯೫೮)}}<br />[[ಮರ್ಚೆಂಟ್ ಐವರಿ ಪ್ರೊಡಕ್ಶನ್ಸ್]]<br />[[ಸೋನಿ ಪಿಕ್ಚರ್ಸ್ ಕ್ಲಾಸಿಕ್]] {{small|(1995)}} | released = ೧೯೫೫|೮|೨೬|ಭಾರತ | runtime = ೧೧೨-೧೨೬ ನಿಮಿಷಗಳು | country = [[ಭಾರತ]] | language = [[ಬೆಂಗಾಳಿ]] | budget = ೭೦,೦೦-೧೫೦,೦೦೦ [[ರೂಪಾಯಿ]] | gross = }} ಪಥೇರ್ ಪಾಂಚಾಲಿ ಭಾರತದ ಅಗ್ರಗಣ್ಯ ನಿರ್ದೇಶಕ [[ಸತ್ಯಜಿತ್ ರೇ]]ರವರ ಪ್ರಥಮ ಚಿತ್ರ. ಹೆಸರಾಂತ 'ಅಪೂ ಚಿತ್ರಸರಣಿ'ಯ ಮೊದಲ ಭಾಗವಾಗಿರುವ ಇದು, ೧೯೫೫ರಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ಆರ್ಥಿಕ ನೆರವಿನಿಂದ ನಿರ್ಮಾಣಗೊಂಡಿತು. ೧೯೨೯ರಲ್ಲಿ [[ಬಿಭೂತಿಭೂಷಣ್ ಬಂದೋಪಾಧ್ಯಾಯ]]ರು ಬರೆದ ಅದೇ ಹೆಸರಿನ ಕಾದಂಬರಿ ಆಧರಿಸಿ ತಯಾರಾದ ಈ ಚಿತ್ರವು, ಸುಬೀರ್ ಬ್ಯಾನರ್ಜಿ, ಕರುಣಾ ಬ್ಯಾನರ್ಜಿ, ಕಾನು ಬ್ಯಾನರ್ಜಿ, ಉಮಾ ದಾಸ್ ಗುಪ್ತ, ಚುನಿಬಾಲ ದೇವಿ ಅವರನ್ನು ಮುಖ್ಯಭೂಮಿಕೆಯಲ್ಲಿ ಒಳಗೊಂಡಿತ್ತು. ಇದು ಅಪೂ ಹಾಗೂ ದುರ್ಗಾರ ಬಾಲ್ಯದ ದಿನಗಳು ಮತ್ತು ಸ್ವಾತಂತ್ರ್ಯ ಪೂರ್ವದ ಹಳ್ಳಿಯ ಕಷ್ಟದ ದಿನಗಳ ಕುರಿತು ಬೆಳಕುಚೆಲ್ಲುತ್ತದೆ. ಚಿತ್ರವನ್ನು ಸ್ಥಳದಲ್ಲೇ(On spot) ಹೆಚ್ಚಾಗಿ ಚಿತ್ರೀಕರಿಸಲಾಗಿತ್ತು ಮತ್ತು ಸೀಮಿತ ಬಜೆಟ್ಅನ್ನು ಒಳಗೊಂಡಿತ್ತು. ಚಿತ್ರಕ್ಕೆ ಪಂ. [[ರವಿ ಶಂಕರ್]] ಅವರು ಸಂಗೀತ ನಿರ್ದೇಶನ ಮಾಡಿದ್ದರು. ೧೯೫೫ರ [[ಅಮೆರಿಕಾ]]ದ [[ನ್ಯೂಯಾರ್ಕ್]]ನ 'ಮ್ಯೂಸಿಯಂ ಆಫ್ ಮಾಡರ್ನ್ ಆರ್ಟ್ಸ್'ನಲ್ಲಿ ನಡೆದ ಪ್ರೀಮಿಯರ್ ನ ನಂತರ,ಅದೇ ವರ್ಷ ಕಲ್ಕತ್ತಾದಲ್ಲಿ ಬಿಡಿಗಡೆ ಮಾಡಲಾಯಿತು. ಚಿತ್ರಕ್ಕೆ ಅಭೂತಪೂರ್ವವಾದ ಪ್ರತಿಕ್ರಿಯೆ ವ್ಯಕ್ತವಾಯಿತು. ಚಿತ್ರದ ಸಹಜತೆ, ಮನಕಲಕುವ ನಿರೂಪಣೆ, ಮಾನವೀಯತೆ ಮುಂತಾದ ಅಂಶಗಳ ಕುರಿತು ವಿಮರ್ಶಕರು ಮೆಚ್ಚಿನ ಮಾತುಗಳನ್ನಾಡಿದರೆ, ಇನ್ನು ಕೆಲವರು ಚಿತ್ರದ ನಿಧಾನಗತಿಯ ನಿರೂಪಣೆಯನ್ನು ಹಿನ್ನಡೆ ಎಂದು ಭಾವಿಸಿದ್ದಾರೆ. ಚಿತ್ರದ ಕಥೆಯು ಮುಂದಿನ ಎರಡು ಭಾಗಗಳಾದ [[ಅಪರಿಜಿತೊ]](ಅಜೇಯ) ಹಾಗೂ [[ಅಪುರ್ ಸಂಸಾರ್]](ಅಪೂವಿನ ಜಗತ್ತು)ನೊಂದಿಗೆ ಮುಂದುವರೆಯುತ್ತದೆ. ಈ ಚಿತ್ರವನ್ನು ಭಾರತೀಯ ಚಿತ್ರರಂಗದ ಮೈಲಿಗಲ್ಲು ಎಂದು ಭಾವಿಸಲಾಗಿದೆ. ನಂತರದ ದಿನಗಳಲ್ಲಿ ಆರಂಭವಾದ [[ಪರ್ಯಾಯ ಸಿನಿಮಾ]] ಅಥವಾ ಕಲಾತ್ಮಕ ಚಿತ್ರಗಳಿಗೊಂದು ಮಹತ್ವದ ಅಡಿಪಾಯವನ್ನು ಈ ಚಿತ್ರವು ಹಾಕಿಕೊಟ್ಟಿತು. ೧೯೫೫ರ ಅತ್ಯತ್ತಮ ಭಾರತೀಯ ಚಿತ್ರವೆಂದು ರಾಷ್ಟ್ರಪ್ರಶಸ್ತಿ ಪಡೆದ ಈ ಚಿತ್ರವು, [[ಕ್ಯಾನೆ]] ಚಲನಚಿತ್ರೋತ್ಸವದಲ್ಲಿ 'ಬೆಸ್ಟ್ ಹ್ಯೂಮನ್ ಡಾಕ್ಯುಮೆಂಟ್ ಪ್ರಶಸ್ತಿ' ಪಡೆಯಿತಲ್ಲದೇ, ರೇರವರನ್ನು ಜಗದ್ವಿಖ್ಯಾತ ನಿರ್ದೇಶಕರಲ್ಲಿ ಒಬ್ಬರನ್ನಾಗಿ ಮಾಡಿತು. ==ತಾರಾ ಬಳಗ== * ಹರಿಹರ, ತಂದೆ: ಕಾನು ಬ್ಯಾನರ್ಜಿ. * ಸರ್ಬಜಯ, ತಾಯಿ: ಕರುಣಾ ಬ್ಯಾನರ್ಜಿ. * ಅಪ್ಪು: ಸುಬೀರ್ ಬ್ಯಾನರ್ಜಿ. * ದುರ್ಗ, ಚಿಕ್ಕ ಹುಡುಗಿ: ಉಮಾ ದಾಸ್ ಗುಪ್ತ. * ದುರ್ಗ, ಮಗು: ರುಂಕಿ ಬ್ಯಾನರ್ಜಿ. * ಇಂದಿರ್ ಠಾಕ್ರುನ್, ವೃದ್ಧ ಚಿಕ್ಕಮ್ಮ: ಚುನಿಬಲ ದೇವಿ. * ಮಿಠಾಯಿ ಮಾರುವಾತ ==ಪ್ರಶಸ್ತಿಗಳು== * ರಾಷ್ಡ್ರಪತಿಯವರ ಸ್ವರ್ಣ ಹಾಗೂ ರಜತ ಪದಕಗಳು, ಹೊಸ ದೆಹಲಿ, ೧೯೫೫. * ಅತ್ಯತ್ತಮ ಮಾನವೀಯ ದಾಖಲೆ, ಕ್ಯಾನೆ, ೧೯೫೬. * ಡಿಪ್ಲೊಮ ಆಫ್ ಮೆರಿಟ್, ಎಡಿನ್ಬರ್ಗ್, ೧೯೫೬. * ವ್ಯಾಟಿಕನ್ ಪ್ರಶಸ್ತಿ, ರೋಮ್, ೧೯೫೬. * ಗೋಲ್ಡನ್ ಕಾರ್ಬಾವ್, ಮನಿಲಾ, ೧೯೫೬. * ಅತ್ಯುತ್ತಮ ಚಿತ್ರ ಹಾಗೂ ನಿರ್ದೇಶನ, ಸಾನ್ ಫ್ರಾನ್ಸಿಸ್ಕೋ, ೧೯೫೭. * ಸೆಲ್ಜ್ನಿಕ್ ಗೋಲ್ಡನ್ ಲಾರೆಲ್, ಬರ್ಲಿನ್, ೧೯೫೭. * ಅತ್ಯುತ್ತಮ ಚಲನಚಿತ್ರ, ವ್ಯಾನ್ಕೋವರ್, ೧೯೫೮. * ವಿಮರ್ಶಕರ ಪ್ರಶಸ್ತಿ - ಅತ್ಯುತ್ತಮ ಚಲನಚಿತ್ರ, ಸ್ಟ್ರಾಟ್ಫೋರ್ಡ್, ಕೆನಡಾ, ೧೯೫೮. * ಅತ್ಯುತ್ತಮ ವಿದೇಶೀ ಚಿತ್ರ, ನ್ಯೂ ಯಾರ್ಕ್, ೧೯೫೯. * ಕಿನೆಮಾ ಜಂಪೊ ಪ್ರಶಸ್ತಿ: ಅತ್ಯುತ್ತಮ ವಿದೇಶೀ ಚಿತ್ರ, ಟೋಕ್ಯೋ, ೧೯೬೬. * ಬೊಡಿಲ್ ಪ್ರಶಸ್ತಿ: ವರ್ಷದ ಅತ್ಯುತ್ತಮ ಯೂರೋಪೇತರ ಚಿತ್ರ, ಡೆನ್ಮಾರ್ಕ್, ೧೯೬೬. [[ವರ್ಗ:ಚಲನಚಿತ್ರಗಳು]] 1vw6exmiwoei8w4q7zjcivxg2dbp6g7 ಮ್ಯಾರಿಲಿನ್ ಮೊನ್ರೊ 0 19449 1113050 1094896 2022-08-08T10:06:57Z ~aanzx 72368 [[ಮರ್ಲಿನ್ ಮನ್ರೋ]] ಪುಟಕ್ಕೆ ಪುನರ್ನಿರ್ದೇಶನ wikitext text/x-wiki #REDIRECT [[ಮರ್ಲಿನ್_ಮನ್ರೋ]] {{Infobox ನಟ | image = | caption = ''ದಿ ಪ್ರಿನ್ಸ್ ಅಂಡ್ ದಿ ಶೋಗರ್ಲ್'' (೧೯೫೭) ಚಲನಚಿತ್ರದಲ್ಲಿ | imagesize = 220px | birthname = ನಾರ್ಮ ಜೀನ್ ಬೇಕರ್ | birthdate = {{birth date|1926|06|01}} | birthplace = [[ಲಾಸ್ ಏಂಜಲೀಸ್]], [[ಅಮೇರಿಕ]] | deathdate = {{death date and age|1962|08|05|1926|06|01}} | deathplace = ಬ್ರೆಂಟ್‌ವುಡ್, [[ಲಾಸ್ ಏಂಜಲೀಸ್]], [[ಅಮೇರಿಕ]] | othername = | occupation = ನಟಿ, [[ರೂಪದರ್ಶಿ]], ಗಾಯಕಿ, [[ಹಾಸ್ಯ ನಟ]], [[ಚಲನಚಿತ್ರ ನಿರ್ಮಾಪಕ]] | yearsactive = ೧೯೪೭–೧೯೬೨ | spouse = ಜೇಮ್ಸ್ ಡೊಘರ್ಟಿ (೧೯೪೨–೧೯೪೬) <br />ಜೋ ಡಿಮ್ಯಾಗಿಯೊ (೧೯೫೪)<br /> ಆರ್ಥರ್ ಮಿಲ್ಲರ್ (೧೯೫೬–೧೯೬೧) }} [[ಚಿತ್ರ:Marilyn_Monroe_photo_pose_Seven_Year_Itch.jpg|thumb]] '''ಮ್ಯಾರಿಲಿನ್ ಮೊನ್ರೊ''',<ref name="name">She obtained an order from the City Court of the State of [[New York]] and legally changed her name to Marilyn Monroe on February 23, 1956.</ref><ref>{{Cite web |url=http://www.marilynmonroe.com/about/facts.html |title=Marilyn Monroe's Official Web site .::. Fast Facts<!-- Bot generated title --> |access-date=2009-06-24 |archive-date=2011-01-02 |archive-url=https://web.archive.org/web/20110102143539/http://www.marilynmonroe.com/about/facts.html |url-status=dead }}</ref> (೧ ಜೂನ್ ೧೯೨೬ – ೫ ಆಗಸ್ಟ್ ೧೯೬೨), ಜನಿಸಿದಾಗ '''ನಾರ್ಮ ಜೀನ್ ಮಾರ್ಟೆನ್ಸನ್''' ನಂತರ '''ನಾರ್ಮ ಜೀನ್ ಬೇಕರ್''', ಅಮೇರಿಕಾದ [[ನಟಿ]], [[ಗಾಯಕಿ]] ಮತ್ತು [[ರೂಪದರ್ಶಿ]]ಯಗಿದ್ದರು. == ಉಲ್ಲೇಖಗಳು == {{reflist|3}} == ಬಾಹ್ಯ ಸಂಪರ್ಕಗಳು == * [http://www.marilynmonroe.com/ ಮ್ಯಾರಿಲಿನ್ ಮೊನ್ರೊವಿನ ಅಧಿಕೃತ ತಾಣ] {{Commons|Marilyn Monroe}} [[ವರ್ಗ:ಹಾಲಿವುಡ್ ಚಲನಚಿತ್ರ ಕಲಾವಿದರು]] nw7i1mfqvgxr6znkmsxoqm8xm4w6e74 ತುರುವೇಕೆರೆ ಸತೀಶ್ 0 21686 1113014 1055780 2022-08-07T12:42:19Z Kannadaratna 4533 wikitext text/x-wiki {{Infobox Writer | name = ಟಿ. ಎಂ. ಸತೀಶ್ (T.M.Satish) | image = | imagesize = | caption = | pseudonym = | birth_date = 26ನೇ ಜನವರಿ 1966 | birth_place = ತುಮಕೂರು ಜಿಲ್ಲೆಯ ತುರುವೇಕೆರೆ | occupation = ಪತ್ರಕರ್ತ, ಲೇಖಕ, ನಾಟಕಕಾರ | nationality = ಭಾರತೀಯ | period = | genre = ನಾಟಕ, ಪ್ರಬಂಧ, ಪತ್ರಕರ್ತ | subject = | movement = | debut_works = }} [[ಚಿತ್ರ:SRN 6113.jpg|thumbnail|right|Chief Minister D.V. Sadananda Gowda presented the Media Academy Award- 2010 to senior Journalist T.M.Satish, Editor Kannadaratna.com in Bangalore on 29th November 2011. ಮಾನ್ಯ [[ಮುಖ್ಯಮಂತ್ರಿ]] ಡಿ.ವಿ. ಸದಾನಂದಗೌಡ ಅವರು ಹಿರಿಯ ಪತ್ರಕರ್ತ ಟಿ.ಎಂ. ಸತೀಶ್ ಅವರಿಗೆ 2010ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಶಸ್ತಿ ಪ್ರದಾನ ಮಾಡಿದರು.]] '''ತುರುವೇಕೆರೆ ಸತೀಶ್:''' ಮೂಲತಃ ಪತ್ರಕರ್ತರು. ಕವಿ, ಲೇಖಕ, ನಾಟಕಕಾರ, ಪದಬಂಧ ರಚನೆಕಾರರಾದ ಇವರು ವಕೀಲರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. '''ಹುಟ್ಟೂರು:-''' ತುರುವೇಕೆರೆ, ತುಮಕೂರು ಜಿಲ್ಲೆ. '''ತಂದೆ:''' ಮಂಜಯ್ಯ, ತಾಯಿ - ಜಯಲಕ್ಷ್ಮಮ್ಮ.<br> '''ವಿದ್ಯಾಭ್ಯಾಸ'''- ಪ್ರಾಥಮಿಕ ಮತ್ತು ಪ್ರೌಢ [[ಶಿಕ್ಷಣ]] - ತುರುವೇಕೆರೆಯ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು.<br> '''ಎಸ್.ಎಸ್.ಎಲ್.ಸಿ.''' - ಬೆಂಗಳೂರಿನ ಆಚಾರ್ಯ ಪಾಠಶಾಲೆ (ಎ.ಪಿ.ಎಸ್.), ನರಸಿಂಹರಾಜ ಕಾಲೋನಿ, ಬಸವನಗುಡಿ, ಬೆಂಗಳೂರು.<br> '''ಕಾಲೇಜು ಶಿಕ್ಷಣ''' - ವಾಣಿಜ್ಯ ಪದವಿ -ಹನುಮಂತನಗರ ಪಿ.ಇ.ಎಸ್. ಕಾಲೇಜು. ಕಾನೂನು ಶಿಕ್ಷಣ- ವಿ.ವಿ.ಪುರ ಕಾನೂನು ಕಾಲೇಜು <br> '''ಪದವಿ''' - ವಾಣಿಜ್ಯ ಮತ್ತು ಕಾನೂನು ಪದವಿ - ಬೆಂಗಳೂರು ವಿವಿ. ಎಂ.ಎ. (ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ) ಕರ್ನಾಟಕ ಮುಕ್ತ ವಿವಿ, ಮೈಸೂರು. '''ಚರ್ಚಾಪಟು''' ಕಾಲೇಜು ಶಿಕ್ಷಣ ಅವಧಿಯಲ್ಲಿ ರಾಜ್ಯಮಟ್ಟದ ಅಂತರ ಕಾಲೇಜು [[ಕನ್ನಡ]] ಚರ್ಚಾಸ್ಪರ್ಧೆಗಳಲ್ಲಿ ಭಾಗಿ. ನೂರಕ್ಕೂ ಹೆಚ್ಚು ಪಾರಿತೋಷಕ, 300ಕ್ಕೂ ಹೆಚ್ಚು ವೈಯಕ್ತಿಕ ಬಹುಮಾನ ಪಡೆದ ಸಾಧನೆ. '''ವೃತ್ತಿ ಪತ್ರಿಕೋದ್ಯಮ''' ಮನೆಯಲ್ಲಿ ಹಿರಿಯರು ವಕೀಲನಾಗುವಂತೆ ಒತ್ತಾಯಿಸಿದರೂ, ಬರವಣಿಗೆಯ ತುಡಿತದಿಂದ ಪತ್ರಿಕೋದ್ಯಮ ಪ್ರವೇಶ. ೧೯೮೮ರಲ್ಲಿ ನಾಡಿನ ಜನಪ್ರಿಯ ಕನ್ನಡ ದಿನಪತ್ರಿಕೆ ಕನ್ನಡಪ್ರಭ ಸಂಪಾದಕೀಯ ವಿಭಾಗಕ್ಕೆ ಸೇರ್ಪಡೆ. ಸುಮಾರು ೧೩ ವರ್ಷಗಳ ಕಾಲ ಕನ್ನಡಪ್ರಭದಲ್ಲಿ ಸೇವೆ. ಕನ್ನಡ ಪ್ರಭ ಪತ್ರಿಕೆಗೆ ನಿತ್ಯಪ್ರಭ, ಪದಪ್ರಭ ಶೀರ್ಷಿಕೆಯಡಿ ೩ ಸಾವಿರಕ್ಕೂ ಹೆಚ್ಚು ಪದಬಂಧ ರಚನೆ. ಸಾವಿರ ಪದಬಂಧಗಳ ಸರದಾರ ಎಂಬ ಬಿರುದು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಶೇಷ ಪ್ರಶಸ್ತಿಗೆ ಭಾಜನ. ಅಂತರಜಾಲ ಪತ್ರಿಕಾ (ಡಾಟ್ ಕಾಂ)ಯುಗದಲ್ಲಿ ಕನ್ನಡದ ಪ್ರಥಮ ಅಂತರಜಾಲ ಸುದ್ದಿ ವಾಹಿನಿ ದಟ್ಸ್ ಕನ್ನಡ.ಕಾಂ (ಈಗ ಒನ್ ಇಂಡಿಯಾ) ಸೇರ್ಪಡೆ, ಮುಖ್ಯ ಉಪ ಸಂಪಾದಕರಾಗಿ ಸೇವೆ. ಪ್ರಸ್ತುತ ಕನ್ನಡರತ್ನ.ಕಾಂ ಸಂಪಾದಕರಾಗಿ ಕಾರ್ಯ ನಿರ್ವಹಣೆ. '''ಅಂಕಣಕಾರ''' ಉದಯವಾಣಿ, ಹೊಸದಿಗಂತ, ಉಷಾಕಿರಣ ದಿನಪತ್ರಿಕೆಗಳ ಅಂಕಣಕಾರರಾಗಿ ಸೇವೆ. ಉದಯವಾಣಿಯಲ್ಲಿ ಸತೀಶ್ ಬರೆಯುತ್ತಿದ್ದ ಪಹಣಿ ಪ್ರವರ ಜನಪ್ರಿಯ ಅಂಕಣ. ಕಾನೂನು ಸಲಹೆ, ಕಲೆ, ಸಾಹಿತ್ಯ, ಚಲನಚಿತ್ರ, ಕ್ರೀಡೆ, ವಾಣಿಜ್ಯ, ವಿಜ್ಞಾನ, ವ್ಯಕ್ತಿತ್ವ ವಿಕಾಸ... ಹೀಗೆ ವಿವಿಧ ವಿಭಾಗಗಳಲ್ಲಿ ಸತೀಶ್ ಬರೆದಿರುವ ನೂರಾರು ಲೇಖನಗಳು ನಾಡಿನ ಜನಪ್ರಿಯ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. '''ವಿದ್ಯುನ್ಮಾನ ಮಾಧ್ಯಮದಲ್ಲಿ''' ಸತೀಶ್ ತುರುವೇಕೆರೆ ಅವರು, ಬೆಂಗಳೂರು ದೂರದರ್ಶನದಲ್ಲಿ ಸಾಂದರ್ಭಿಕ ಕಾರ್ಯಕ್ರಮ ನಿರೂಪಕರಾಗಿ ಪ್ರಚಲಿತ, ಹಲೋ ಗೆಳೆಯರೆ, ಕೃಷಿ ದರ್ಶನ, ಪ್ರಚಲಿತ ವಿಧ್ಯಮಾನ, ಸಂದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ತಾಣ ಯಾನ ಕಾರ್ಯಕ್ರಮ ಸರಣಿಯ ೧೩ಕ್ಕೂ ಹೆಚ್ಚು ಸಂಚಿಕೆಗಳಿಗೆ ಮತ್ತು ಸುದ್ದಿ ವಿಭಾಗ ಪ್ರಸಾರ ಮಾಡುವ ಸುದ್ದಿ ಸೌರಭದ 70ಕ್ಕೂ ಹೆಚ್ಚು ಸಂಚಿಕೆಗಳಿಗೆ ನಿರೂಪಣಾ ಸಾಹಿತ್ಯ ಬರೆದಿದ್ದಾರೆ. ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ವಾರ್ತೆಯನ್ನೂ ಓದಿದ್ದಾರೆ. ನೇರ ಚರ್ಚಾ ಕಾರ್ಯಕ್ರಮಗಳಲ್ಲಿ: ಪವರ್ ಟಿವಿ, ಪ್ರಜಾ ಟಿವಿ, ಕಸ್ತೂರಿ ನ್ಯೂಸ್, ಸುವರ್ಣ 24X7, ಜನಶ್ರೀ, ಬಿಟಿವಿಯ ಹಲವು ನೇರ ಚರ್ಚಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ರಾಜಕೀಯ ವಿಶ್ಲೇಷಕರೂ ಆದ ಅವರು, ಲೋಕಸಭೆ ಮತ್ತು ವಿವಿಧ ರಾಜ್ಯಗಳ ಚುನಾವಣಾ ಫಲಿತಾಂಶದ ದಿನ ನೇರ ಪ್ರಸಾರ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಂಡಿದ್ದಾರೆ. '''ನಾಟಕಕಾರ''' ಸತೀಶ್ ಪತ್ರರಕರ್ತರಷ್ಟೇ ಅಲ್ಲ ಕವಿ ಹಾಗೂ ನಾಟಕಕಾರ. ಸತೀಶ್ ರಚಿಸಿರುವ ಹಾಗೂ ರೂಪಾಂತರಿಸಿರುವ ‘ಹೆತ್ತೊಡಲು’, ‘ವೆಂಕಟರಾಯನ ಪಿಶಾಚ’, ‘ಒಂದು ಸಾವಿನ ಸುತ್ತ’, ‘ಚಿನ್ನದಹೂವು’, ‘ಹುತ್ತದಿಂದ ಎದ್ದು ಬಂದಾತ’, ‘ನಡುರಾತ್ರಿ ಹನ್ನೆರಡು’, ‘ಅರಿವು ಕಣ್ತೆರೆಯಿತು,’ ‘ಕಂಪಾರ್ಟ್‌ಮೆಂಟ್‌ನಲ್ಲೂಂದು ಕೊಲೆ’ ಸೇರಿದಂತೆ ೨೬ನಾಟಕಗಳು ಹಾಗೂ ರೂಪಕಗಳು ಬೆಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ. ಹಲವಾರು ನಾಟಕಗಳು ಮಂಗಳೂರು, ಭದ್ರಾವತಿ, ಚಿತ್ರದುರ್ಗ ಆಕಾಶವಾಣಿ ಕೇಂದ್ರಗಳಿಂದಲೂ ಮರುಪ್ರಸಾರ ಆಗಿವೆ. ನಾಟಕಕಾರರಷ್ಟೇ ಅಲ್ಲದೆ ರಂಗ ಕಲಾವಿದರೂ ಆದ ಸತೀಶ್ ತಾವೇ ಕಟ್ಟಿದ ‘ನಟ ಕಲಾವಿದರು’ ತಂಡದಿಂದ ಹಲವಾರು ರಂಗಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಹಲವಾರು ನಾಟಕಗಳನ್ನೂ ನಿರ್ದೇಶಿಸಿದ್ದಾರೆ. '''ಕರ್ನಾಟಕ ರಾಜ್ಯ ಮಾಧ್ಯಮ ಅಕಾಡಮಿ ಪ್ರಶಸ್ತಿ''' 32 ವರ್ಷಗಳಿಗೂ ಹೆಚ್ಚು ಕಾಲ ಕನ್ನಡ ಪತ್ರಿಕೋದ್ಯಮದ ವಿವಿಧ ಪ್ರಕಾರಗಳಲ್ಲಿ ಸೇವೆ ಸಲ್ಲಿಸಿ, ಸಾಧನೆ ಮಾಡಿದ ಸತೀಶ್ ಅವರ ಸೇವೆಯನ್ನು ಗುರುತಿಸಿದ, ಕರ್ನಾಟಕ ರಾಜ್ಯ ಮಾಧ್ಯಮ ಅಕಾಡಮಿ ೨೦೧೦ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ನೀಡಿ ಸತ್ಕರಿಸಿದೆ. [[ದೇವಾಲಯ]]ಗಳ ಮಾಹಿತ ಭಂಡಾರ ಅಂತರಜಾಲ ತಾಣ ನಿರ್ಮಿಸಿರುವ ಸತೀಶ್ ರಾಜ್ಯದ ೩೫೦ಕ್ಕೂ ಹೆಚ್ಚು ದೇವಾಲಯಗಳ ಬಗ್ಗೆ ಸಚಿತ್ರ ಲೇಖನ ಬರೆದು ವಿಶ್ವದ ಮೂಲೆ ಮೂಲೆಗಳಲ್ಲಿರುವ ಕನ್ನಡಿಗರಿಗೆ ನಾಡಿನ ದೇವಾಲಯಗಳ ಪರಿಚಯ ಮಾಡಿಸಿದ್ದಾರೆ.<ref>http://www.ourtemples.in</ref> ==ಸಂಘಟನೆಗಳಲ್ಲಿ== ಉತ್ತಮ ಸಂಘಟಕರೂ ಆದ ಸತೀಶ್, ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಖಜಾಂಚಿಯಾಗಿ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ (ಐ.ಎಫ್.ಡಬ್ಲ್ಯೂಜೆ) ರಾಷ್ಟ್ರೀಯ ಮಂಡಳಿ ಸದಸ್ಯರಾಗಿ, ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿಯೂ ದುಡಿದಿದ್ದಾರೆ. ಸ್ವಾಮಿ ವಿವೇಕಾನಂದ ಪ್ರಸಾರ ಕೇಂದ್ರದ ಸಂಚಾಲಕರಾಗಿ, ಕರ್ನಾಟಕ ಚರ್ಚಾವೇದಿಕೆಯ ಉಪಾಧ್ಯಕ್ಷರಾಗಿ ರಾಜ್ಯದ ವಿವಿಧ ಶಾಲೆ -ಕಾಲೇಜುಗಳಲ್ಲಿ ಸಾವಿರಾರು ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. '''ಸಾಹಿತ್ಯ ಸಮ್ಮೇಳನದಲ್ಲಿ''' 2011ರ ಡಿಸೆಂಬರ್ 9, 10 ಹಾಗೂ 11ರಂದು ಗಂಗಾವತಿಯಲ್ಲಿ ನಡೆದ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಮಾತು ತಲೆಎತ್ತುವ ಬಗೆ ಗೋಷ್ಠಿಯಲ್ಲಿ ವಿದ್ಯುನ್ಮಾನ ಮಾಧ್ಯಮದಲ್ಲಿ ಕನ್ನಡದ ಸ್ಥಿತಿ ಕುರಿತು ಸತೀಶ್ ಉಪನ್ಯಾಸ ನೀಡಿದ್ದಾರೆ. ರಾಜ್ಯದ ವಿವಿಧ ಪತ್ರಿಕೋದ್ಯಮ ಕಾಲೇಜುಗಳಲ್ಲಿ ಗೌರವ ಉಪನ್ಯಾಸವನ್ನೂ ನೀಡಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಳಗಾವಿಯಲ್ಲಿ ಏರ್ಪಡಿಸಿದ್ದ ವಾರ್ಷಿಕ ಸಮ್ಮೇಳನದಲ್ಲಿ ಅವರು, ಅಂತರಜಾಲ ಪತ್ರಿಕೋದ್ಯಮದ ಬಗ್ಗೆ ಉಪನ್ಯಾಸ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮಾಧ್ಯಮ ಸಮಿತಿ ಸಂಚಾಲಕರಾಗಿಯೂ ಸತೀಶ್ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ರಾಜ್ಯೋತ್ಸವ ಕವಿಗೋಷ್ಠಿ ಸೇರಿದಂತೆ ಹಲವು ಕವಿಗೋಷ್ಠಿಗಳಲ್ಲಿ ಸ್ವರಚಿತ ಕವನ ವಾಚನ ಮಾಡಿದ್ದಾರೆ. '''ವಿದೇಶ ಪ್ರವಾಸ''' ೧೯೯೮ರ ಡಿಸೆಂಬರ್ ೨ರಂದು ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಅಂತಾರಾಷ್ಟ್ರೀಯ ಪತ್ರಕರ್ತರ ಸಮಾವೇಶದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರತಿನಿಯಾಗಿ ಪಾಲ್ಗೊಂಡಿದ್ದಾರೆ. ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯರಾಗಿ ದೇಶದ ವಿವಿಧ ಭಾಗಗಳಲ್ಲಿ ನಡೆದ ಪತ್ರಕರ್ತರ ಸಮಾವೇಶಗಳಲ್ಲಿ ಪಾಲ್ಗೊಂಡಿದ್ದಾರೆ. ಸಾಹಿತ್ಯ ಕಲೆ, ಸಂಸ್ಕೃತಿ, ಸಮಾಜ ಸೇವೆ, ಪತ್ರಿಕೋದ್ಯಮ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಸತೀಶ್ ಅವರನ್ನು ಈ ನಾಡಿನ ಹಾಗೂ ಹೊರನಾಡಿನ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಗೌರವಿಸಿವೆ. ಹೆಚ್ಚಿನ ಮಾಹಿತಿ ಚಿತ್ರಗಳಿಗೆ ಈ ಕೆಳಕಂಡ ವೆಬ್ ಲಿಂಕ್ ಕ್ಲಿಕ್ ಮಾಡಿ. '''ಸನ್ಮಾನ/ಪ್ರಶಸ್ತಿ{'''{{citation needed}} # ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ. # ಬಸವನಗುಡಿ ಸಾಂಸ್ಕೃತಿಕ ಸಂಘದಿಂದ ಸನ್ಮಾನ. # ಕರ್ನಾಟಕ ಚರ್ಚಾ ವೇದಿಕೆಯ ವಿಶೇಷ ಗೌರವ. # 2010ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡಮಿ ವಾರ್ಷಿಕ ಪ್ರಶಸ್ತಿ. # ವಾಸ್ತು ನಿಧಿ ಪ್ರತಿಷ್ಠಾನದ ಗೌರವ ಪ್ರಶಸ್ತಿ # ಸಂಸ್ಕೃತಿ ಸಾಂಸ್ಕೃತಿಕ ಸಂಘದ ವಾರ್ಷಿಕ ಪ್ರಶಸ್ತಿ # ಕೋಲಾರ ಜಯ ನಾಟ್ಯ ಸಂಘದ ಗೌರವ. # ಟ್ರಿಚಿ ಕನ್ನಡ ಸಂಘದ ಗೌರವ. # ತುಮಕೂರು ಜಿಲ್ಲಾ ಬ್ರಾಹ್ಮಣ ಸಂಘದ ವಾರ್ಷಿಕ ಪ್ರಶಸ್ತಿ # ಈಕವಿ (ಎಲ್ಲ ಕನ್ನಡ ಅಭಿಮಾನಿಗಳ ಅಂತರರಾಷ್ಟ್ರೀಯ ವೇದಿಕೆ) ಗೌರವ. ==ಬಾಹ್ಯ ಸಂಪರ್ಕ== * [http://kannadaratna.com/jana/tms.html|ಕನ್ನಡರತ್ನ ಜಾಲತಾಣ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} * [http://ourtemples.in|ನಮ್ಮ ದೇವಾಲಯಗಳ ಜಾಲತಾಣ] ==ಉಲ್ಲೇಖ== <References/> {{wikify}} [[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಪದಬಂಧ]] [[ವರ್ಗ:ನಾಟಕ]] [[ವರ್ಗ:ಪತ್ರಿಕೋದ್ಸಮ]] 26unztadnap25otv62bklclp5v3dp13 1113036 1113014 2022-08-08T03:51:06Z Pavanaja 5 wikitext text/x-wiki {{ಧಾಟಿ}} {{ಉಲ್ಲೇಖ}} {{Infobox Writer | name = ಟಿ. ಎಂ. ಸತೀಶ್ (T.M.Satish) | image = | imagesize = | caption = | pseudonym = | birth_date = 26ನೇ ಜನವರಿ 1966 | birth_place = ತುಮಕೂರು ಜಿಲ್ಲೆಯ ತುರುವೇಕೆರೆ | occupation = ಪತ್ರಕರ್ತ, ಲೇಖಕ, ನಾಟಕಕಾರ | nationality = ಭಾರತೀಯ | period = | genre = ನಾಟಕ, ಪ್ರಬಂಧ, ಪತ್ರಕರ್ತ | subject = | movement = | debut_works = }} [[ಚಿತ್ರ:SRN 6113.jpg|thumbnail|right|Chief Minister D.V. Sadananda Gowda presented the Media Academy Award- 2010 to senior Journalist T.M.Satish, Editor Kannadaratna.com in Bangalore on 29th November 2011. ಮಾನ್ಯ [[ಮುಖ್ಯಮಂತ್ರಿ]] ಡಿ.ವಿ. ಸದಾನಂದಗೌಡ ಅವರು ಹಿರಿಯ ಪತ್ರಕರ್ತ ಟಿ.ಎಂ. ಸತೀಶ್ ಅವರಿಗೆ 2010ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಶಸ್ತಿ ಪ್ರದಾನ ಮಾಡಿದರು.]] '''ತುರುವೇಕೆರೆ ಸತೀಶ್:''' ಮೂಲತಃ ಪತ್ರಕರ್ತರು. ಕವಿ, ಲೇಖಕ, ನಾಟಕಕಾರ, ಪದಬಂಧ ರಚನೆಕಾರರಾದ ಇವರು ವಕೀಲರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. '''ಹುಟ್ಟೂರು:-''' ತುರುವೇಕೆರೆ, ತುಮಕೂರು ಜಿಲ್ಲೆ. '''ತಂದೆ:''' ಮಂಜಯ್ಯ, ತಾಯಿ - ಜಯಲಕ್ಷ್ಮಮ್ಮ.<br> '''ವಿದ್ಯಾಭ್ಯಾಸ'''- ಪ್ರಾಥಮಿಕ ಮತ್ತು ಪ್ರೌಢ [[ಶಿಕ್ಷಣ]] - ತುರುವೇಕೆರೆಯ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು.<br> '''ಎಸ್.ಎಸ್.ಎಲ್.ಸಿ.''' - ಬೆಂಗಳೂರಿನ ಆಚಾರ್ಯ ಪಾಠಶಾಲೆ (ಎ.ಪಿ.ಎಸ್.), ನರಸಿಂಹರಾಜ ಕಾಲೋನಿ, ಬಸವನಗುಡಿ, ಬೆಂಗಳೂರು.<br> '''ಕಾಲೇಜು ಶಿಕ್ಷಣ''' - ವಾಣಿಜ್ಯ ಪದವಿ -ಹನುಮಂತನಗರ ಪಿ.ಇ.ಎಸ್. ಕಾಲೇಜು. ಕಾನೂನು ಶಿಕ್ಷಣ- ವಿ.ವಿ.ಪುರ ಕಾನೂನು ಕಾಲೇಜು <br> '''ಪದವಿ''' - ವಾಣಿಜ್ಯ ಮತ್ತು ಕಾನೂನು ಪದವಿ - ಬೆಂಗಳೂರು ವಿವಿ. ಎಂ.ಎ. (ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ) ಕರ್ನಾಟಕ ಮುಕ್ತ ವಿವಿ, ಮೈಸೂರು. '''ಚರ್ಚಾಪಟು''' ಕಾಲೇಜು ಶಿಕ್ಷಣ ಅವಧಿಯಲ್ಲಿ ರಾಜ್ಯಮಟ್ಟದ ಅಂತರ ಕಾಲೇಜು [[ಕನ್ನಡ]] ಚರ್ಚಾಸ್ಪರ್ಧೆಗಳಲ್ಲಿ ಭಾಗಿ. ನೂರಕ್ಕೂ ಹೆಚ್ಚು ಪಾರಿತೋಷಕ, 300ಕ್ಕೂ ಹೆಚ್ಚು ವೈಯಕ್ತಿಕ ಬಹುಮಾನ ಪಡೆದ ಸಾಧನೆ. '''ವೃತ್ತಿ ಪತ್ರಿಕೋದ್ಯಮ''' ಮನೆಯಲ್ಲಿ ಹಿರಿಯರು ವಕೀಲನಾಗುವಂತೆ ಒತ್ತಾಯಿಸಿದರೂ, ಬರವಣಿಗೆಯ ತುಡಿತದಿಂದ ಪತ್ರಿಕೋದ್ಯಮ ಪ್ರವೇಶ. ೧೯೮೮ರಲ್ಲಿ ನಾಡಿನ ಜನಪ್ರಿಯ ಕನ್ನಡ ದಿನಪತ್ರಿಕೆ ಕನ್ನಡಪ್ರಭ ಸಂಪಾದಕೀಯ ವಿಭಾಗಕ್ಕೆ ಸೇರ್ಪಡೆ. ಸುಮಾರು ೧೩ ವರ್ಷಗಳ ಕಾಲ ಕನ್ನಡಪ್ರಭದಲ್ಲಿ ಸೇವೆ. ಕನ್ನಡ ಪ್ರಭ ಪತ್ರಿಕೆಗೆ ನಿತ್ಯಪ್ರಭ, ಪದಪ್ರಭ ಶೀರ್ಷಿಕೆಯಡಿ ೩ ಸಾವಿರಕ್ಕೂ ಹೆಚ್ಚು ಪದಬಂಧ ರಚನೆ. ಸಾವಿರ ಪದಬಂಧಗಳ ಸರದಾರ ಎಂಬ ಬಿರುದು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಶೇಷ ಪ್ರಶಸ್ತಿಗೆ ಭಾಜನ. ಅಂತರಜಾಲ ಪತ್ರಿಕಾ (ಡಾಟ್ ಕಾಂ)ಯುಗದಲ್ಲಿ ಕನ್ನಡದ ಪ್ರಥಮ ಅಂತರಜಾಲ ಸುದ್ದಿ ವಾಹಿನಿ ದಟ್ಸ್ ಕನ್ನಡ.ಕಾಂ (ಈಗ ಒನ್ ಇಂಡಿಯಾ) ಸೇರ್ಪಡೆ, ಮುಖ್ಯ ಉಪ ಸಂಪಾದಕರಾಗಿ ಸೇವೆ. ಪ್ರಸ್ತುತ ಕನ್ನಡರತ್ನ.ಕಾಂ ಸಂಪಾದಕರಾಗಿ ಕಾರ್ಯ ನಿರ್ವಹಣೆ. '''ಅಂಕಣಕಾರ''' ಉದಯವಾಣಿ, ಹೊಸದಿಗಂತ, ಉಷಾಕಿರಣ ದಿನಪತ್ರಿಕೆಗಳ ಅಂಕಣಕಾರರಾಗಿ ಸೇವೆ. ಉದಯವಾಣಿಯಲ್ಲಿ ಸತೀಶ್ ಬರೆಯುತ್ತಿದ್ದ ಪಹಣಿ ಪ್ರವರ ಜನಪ್ರಿಯ ಅಂಕಣ. ಕಾನೂನು ಸಲಹೆ, ಕಲೆ, ಸಾಹಿತ್ಯ, ಚಲನಚಿತ್ರ, ಕ್ರೀಡೆ, ವಾಣಿಜ್ಯ, ವಿಜ್ಞಾನ, ವ್ಯಕ್ತಿತ್ವ ವಿಕಾಸ... ಹೀಗೆ ವಿವಿಧ ವಿಭಾಗಗಳಲ್ಲಿ ಸತೀಶ್ ಬರೆದಿರುವ ನೂರಾರು ಲೇಖನಗಳು ನಾಡಿನ ಜನಪ್ರಿಯ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. '''ವಿದ್ಯುನ್ಮಾನ ಮಾಧ್ಯಮದಲ್ಲಿ''' ಸತೀಶ್ ತುರುವೇಕೆರೆ ಅವರು, ಬೆಂಗಳೂರು ದೂರದರ್ಶನದಲ್ಲಿ ಸಾಂದರ್ಭಿಕ ಕಾರ್ಯಕ್ರಮ ನಿರೂಪಕರಾಗಿ ಪ್ರಚಲಿತ, ಹಲೋ ಗೆಳೆಯರೆ, ಕೃಷಿ ದರ್ಶನ, ಪ್ರಚಲಿತ ವಿಧ್ಯಮಾನ, ಸಂದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ತಾಣ ಯಾನ ಕಾರ್ಯಕ್ರಮ ಸರಣಿಯ ೧೩ಕ್ಕೂ ಹೆಚ್ಚು ಸಂಚಿಕೆಗಳಿಗೆ ಮತ್ತು ಸುದ್ದಿ ವಿಭಾಗ ಪ್ರಸಾರ ಮಾಡುವ ಸುದ್ದಿ ಸೌರಭದ 70ಕ್ಕೂ ಹೆಚ್ಚು ಸಂಚಿಕೆಗಳಿಗೆ ನಿರೂಪಣಾ ಸಾಹಿತ್ಯ ಬರೆದಿದ್ದಾರೆ. ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ವಾರ್ತೆಯನ್ನೂ ಓದಿದ್ದಾರೆ. ನೇರ ಚರ್ಚಾ ಕಾರ್ಯಕ್ರಮಗಳಲ್ಲಿ: ಪವರ್ ಟಿವಿ, ಪ್ರಜಾ ಟಿವಿ, ಕಸ್ತೂರಿ ನ್ಯೂಸ್, ಸುವರ್ಣ 24X7, ಜನಶ್ರೀ, ಬಿಟಿವಿಯ ಹಲವು ನೇರ ಚರ್ಚಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ರಾಜಕೀಯ ವಿಶ್ಲೇಷಕರೂ ಆದ ಅವರು, ಲೋಕಸಭೆ ಮತ್ತು ವಿವಿಧ ರಾಜ್ಯಗಳ ಚುನಾವಣಾ ಫಲಿತಾಂಶದ ದಿನ ನೇರ ಪ್ರಸಾರ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಂಡಿದ್ದಾರೆ. '''ನಾಟಕಕಾರ''' ಸತೀಶ್ ಪತ್ರರಕರ್ತರಷ್ಟೇ ಅಲ್ಲ ಕವಿ ಹಾಗೂ ನಾಟಕಕಾರ. ಸತೀಶ್ ರಚಿಸಿರುವ ಹಾಗೂ ರೂಪಾಂತರಿಸಿರುವ ‘ಹೆತ್ತೊಡಲು’, ‘ವೆಂಕಟರಾಯನ ಪಿಶಾಚ’, ‘ಒಂದು ಸಾವಿನ ಸುತ್ತ’, ‘ಚಿನ್ನದಹೂವು’, ‘ಹುತ್ತದಿಂದ ಎದ್ದು ಬಂದಾತ’, ‘ನಡುರಾತ್ರಿ ಹನ್ನೆರಡು’, ‘ಅರಿವು ಕಣ್ತೆರೆಯಿತು,’ ‘ಕಂಪಾರ್ಟ್‌ಮೆಂಟ್‌ನಲ್ಲೂಂದು ಕೊಲೆ’ ಸೇರಿದಂತೆ ೨೬ನಾಟಕಗಳು ಹಾಗೂ ರೂಪಕಗಳು ಬೆಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ. ಹಲವಾರು ನಾಟಕಗಳು ಮಂಗಳೂರು, ಭದ್ರಾವತಿ, ಚಿತ್ರದುರ್ಗ ಆಕಾಶವಾಣಿ ಕೇಂದ್ರಗಳಿಂದಲೂ ಮರುಪ್ರಸಾರ ಆಗಿವೆ. ನಾಟಕಕಾರರಷ್ಟೇ ಅಲ್ಲದೆ ರಂಗ ಕಲಾವಿದರೂ ಆದ ಸತೀಶ್ ತಾವೇ ಕಟ್ಟಿದ ‘ನಟ ಕಲಾವಿದರು’ ತಂಡದಿಂದ ಹಲವಾರು ರಂಗಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಹಲವಾರು ನಾಟಕಗಳನ್ನೂ ನಿರ್ದೇಶಿಸಿದ್ದಾರೆ. '''ಕರ್ನಾಟಕ ರಾಜ್ಯ ಮಾಧ್ಯಮ ಅಕಾಡಮಿ ಪ್ರಶಸ್ತಿ''' 32 ವರ್ಷಗಳಿಗೂ ಹೆಚ್ಚು ಕಾಲ ಕನ್ನಡ ಪತ್ರಿಕೋದ್ಯಮದ ವಿವಿಧ ಪ್ರಕಾರಗಳಲ್ಲಿ ಸೇವೆ ಸಲ್ಲಿಸಿ, ಸಾಧನೆ ಮಾಡಿದ ಸತೀಶ್ ಅವರ ಸೇವೆಯನ್ನು ಗುರುತಿಸಿದ, ಕರ್ನಾಟಕ ರಾಜ್ಯ ಮಾಧ್ಯಮ ಅಕಾಡಮಿ ೨೦೧೦ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ನೀಡಿ ಸತ್ಕರಿಸಿದೆ. [[ದೇವಾಲಯ]]ಗಳ ಮಾಹಿತ ಭಂಡಾರ ಅಂತರಜಾಲ ತಾಣ ನಿರ್ಮಿಸಿರುವ ಸತೀಶ್ ರಾಜ್ಯದ ೩೫೦ಕ್ಕೂ ಹೆಚ್ಚು ದೇವಾಲಯಗಳ ಬಗ್ಗೆ ಸಚಿತ್ರ ಲೇಖನ ಬರೆದು ವಿಶ್ವದ ಮೂಲೆ ಮೂಲೆಗಳಲ್ಲಿರುವ ಕನ್ನಡಿಗರಿಗೆ ನಾಡಿನ ದೇವಾಲಯಗಳ ಪರಿಚಯ ಮಾಡಿಸಿದ್ದಾರೆ.<ref>http://www.ourtemples.in</ref> ==ಸಂಘಟನೆಗಳಲ್ಲಿ== ಉತ್ತಮ ಸಂಘಟಕರೂ ಆದ ಸತೀಶ್, ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಖಜಾಂಚಿಯಾಗಿ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ (ಐ.ಎಫ್.ಡಬ್ಲ್ಯೂಜೆ) ರಾಷ್ಟ್ರೀಯ ಮಂಡಳಿ ಸದಸ್ಯರಾಗಿ, ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿಯೂ ದುಡಿದಿದ್ದಾರೆ. ಸ್ವಾಮಿ ವಿವೇಕಾನಂದ ಪ್ರಸಾರ ಕೇಂದ್ರದ ಸಂಚಾಲಕರಾಗಿ, ಕರ್ನಾಟಕ ಚರ್ಚಾವೇದಿಕೆಯ ಉಪಾಧ್ಯಕ್ಷರಾಗಿ ರಾಜ್ಯದ ವಿವಿಧ ಶಾಲೆ -ಕಾಲೇಜುಗಳಲ್ಲಿ ಸಾವಿರಾರು ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. '''ಸಾಹಿತ್ಯ ಸಮ್ಮೇಳನದಲ್ಲಿ''' 2011ರ ಡಿಸೆಂಬರ್ 9, 10 ಹಾಗೂ 11ರಂದು ಗಂಗಾವತಿಯಲ್ಲಿ ನಡೆದ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಮಾತು ತಲೆಎತ್ತುವ ಬಗೆ ಗೋಷ್ಠಿಯಲ್ಲಿ ವಿದ್ಯುನ್ಮಾನ ಮಾಧ್ಯಮದಲ್ಲಿ ಕನ್ನಡದ ಸ್ಥಿತಿ ಕುರಿತು ಸತೀಶ್ ಉಪನ್ಯಾಸ ನೀಡಿದ್ದಾರೆ. ರಾಜ್ಯದ ವಿವಿಧ ಪತ್ರಿಕೋದ್ಯಮ ಕಾಲೇಜುಗಳಲ್ಲಿ ಗೌರವ ಉಪನ್ಯಾಸವನ್ನೂ ನೀಡಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಳಗಾವಿಯಲ್ಲಿ ಏರ್ಪಡಿಸಿದ್ದ ವಾರ್ಷಿಕ ಸಮ್ಮೇಳನದಲ್ಲಿ ಅವರು, ಅಂತರಜಾಲ ಪತ್ರಿಕೋದ್ಯಮದ ಬಗ್ಗೆ ಉಪನ್ಯಾಸ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮಾಧ್ಯಮ ಸಮಿತಿ ಸಂಚಾಲಕರಾಗಿಯೂ ಸತೀಶ್ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ರಾಜ್ಯೋತ್ಸವ ಕವಿಗೋಷ್ಠಿ ಸೇರಿದಂತೆ ಹಲವು ಕವಿಗೋಷ್ಠಿಗಳಲ್ಲಿ ಸ್ವರಚಿತ ಕವನ ವಾಚನ ಮಾಡಿದ್ದಾರೆ. '''ವಿದೇಶ ಪ್ರವಾಸ''' ೧೯೯೮ರ ಡಿಸೆಂಬರ್ ೨ರಂದು ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಅಂತಾರಾಷ್ಟ್ರೀಯ ಪತ್ರಕರ್ತರ ಸಮಾವೇಶದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರತಿನಿಯಾಗಿ ಪಾಲ್ಗೊಂಡಿದ್ದಾರೆ. ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯರಾಗಿ ದೇಶದ ವಿವಿಧ ಭಾಗಗಳಲ್ಲಿ ನಡೆದ ಪತ್ರಕರ್ತರ ಸಮಾವೇಶಗಳಲ್ಲಿ ಪಾಲ್ಗೊಂಡಿದ್ದಾರೆ. ಸಾಹಿತ್ಯ ಕಲೆ, ಸಂಸ್ಕೃತಿ, ಸಮಾಜ ಸೇವೆ, ಪತ್ರಿಕೋದ್ಯಮ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಸತೀಶ್ ಅವರನ್ನು ಈ ನಾಡಿನ ಹಾಗೂ ಹೊರನಾಡಿನ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಗೌರವಿಸಿವೆ. ಹೆಚ್ಚಿನ ಮಾಹಿತಿ ಚಿತ್ರಗಳಿಗೆ ಈ ಕೆಳಕಂಡ ವೆಬ್ ಲಿಂಕ್ ಕ್ಲಿಕ್ ಮಾಡಿ. '''ಸನ್ಮಾನ/ಪ್ರಶಸ್ತಿ{'''{{citation needed}} # ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ. # ಬಸವನಗುಡಿ ಸಾಂಸ್ಕೃತಿಕ ಸಂಘದಿಂದ ಸನ್ಮಾನ. # ಕರ್ನಾಟಕ ಚರ್ಚಾ ವೇದಿಕೆಯ ವಿಶೇಷ ಗೌರವ. # 2010ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡಮಿ ವಾರ್ಷಿಕ ಪ್ರಶಸ್ತಿ. # ವಾಸ್ತು ನಿಧಿ ಪ್ರತಿಷ್ಠಾನದ ಗೌರವ ಪ್ರಶಸ್ತಿ # ಸಂಸ್ಕೃತಿ ಸಾಂಸ್ಕೃತಿಕ ಸಂಘದ ವಾರ್ಷಿಕ ಪ್ರಶಸ್ತಿ # ಕೋಲಾರ ಜಯ ನಾಟ್ಯ ಸಂಘದ ಗೌರವ. # ಟ್ರಿಚಿ ಕನ್ನಡ ಸಂಘದ ಗೌರವ. # ತುಮಕೂರು ಜಿಲ್ಲಾ ಬ್ರಾಹ್ಮಣ ಸಂಘದ ವಾರ್ಷಿಕ ಪ್ರಶಸ್ತಿ # ಈಕವಿ (ಎಲ್ಲ ಕನ್ನಡ ಅಭಿಮಾನಿಗಳ ಅಂತರರಾಷ್ಟ್ರೀಯ ವೇದಿಕೆ) ಗೌರವ. ==ಬಾಹ್ಯ ಸಂಪರ್ಕ== * [http://kannadaratna.com/jana/tms.html|ಕನ್ನಡರತ್ನ ಜಾಲತಾಣ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} * [http://ourtemples.in|ನಮ್ಮ ದೇವಾಲಯಗಳ ಜಾಲತಾಣ] ==ಉಲ್ಲೇಖ== <References/> {{wikify}} [[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಪದಬಂಧ]] [[ವರ್ಗ:ನಾಟಕ]] [[ವರ್ಗ:ಪತ್ರಿಕೋದ್ಸಮ]] 21zp0zkog5lwnhha24j8jk46wceefg9 ಸುಕ್ರೋಸ್‌‌ 0 24306 1113037 1079519 2022-08-08T04:52:38Z ~aanzx 72368 [[ಸುಕ್ರೋಸ್]] ಪುಟಕ್ಕೆ ಪುನರ್ನಿರ್ದೇಶನ wikitext text/x-wiki #REDIRECT [[ಸುಕ್ರೋಸ್]] 71fwb2xie3d5lmavj9ey64zbngy1fja ಕಾಮನ್‍ವೆಲ್ತ್ ಕ್ರೀಡಾಕೂಟ 0 25183 1113053 1022217 2022-08-08T11:42:22Z Alone 333336 73814 ಪುಟದ ಮಾಹಿತಿ ತಗೆದು ' [[Image:Commonwealth Games years participants.PNG|600px|thumb|right|alt=Locations of the games, and participating countries|]]<center></center> ; [[ವರ್ಗ:ಕ್ರೀಡೆ]]' ಎಂದು ಬರೆಯಲಾಗಿದೆ wikitext text/x-wiki [[Image:Commonwealth Games years participants.PNG|600px|thumb|right|alt=Locations of the games, and participating countries|]]<center></center> ; [[ವರ್ಗ:ಕ್ರೀಡೆ]] 0uo9yzht3j5m47uw03263qimh7gvpqw ಕೆಮಿಕಲ್ ಇಂಜಿನಿಯರಿಂಗ್ 0 26670 1113041 1087618 2022-08-08T05:03:25Z ~aanzx 72368 redirecting page wikitext text/x-wiki #REDIRECT [[ರಾಸಾಯನಿಕ ಎಂಜಿನಿಯರಿಂಗ್]] {{ಅಳಿಸುವಿಕೆ|ರಾಸಾಯನಿಕ ಎಂಜಿನಿಯರಿಂಗ್ ಪುಟ ಹೆಚ್ಚಿನ ಮಾಹಿತಿ ಹೊಂದಿದೆ}}[[Image:Colonne distillazione.jpg|thumb|right|250px|Chemical engineers design, construct and operate process plants (distillation columns pictured)]] ''' ಕೆಮಿಕಲ್ ಇಂಜಿನಿಯರಿಂಗ್''' ಎಂಬುದು ಒಂದು [[ಇಂಜಿನಿಯರಿಂಗ್]]ನ ವಿಧ.ಇದು ರಸಾಯನಶಾಸ್ತ್ರ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗಗಳ ಹಲವು ಅಂಶಗಳನ್ನು ಒಳಗೊಂಡಿರುತ್ತದೆ. {{ಚುಟುಕು}} [[ವರ್ಗ:ತಂತ್ರಜ್ಞಾನ]] eqeobf2pg5oc6r3jqh3bob33aswgdrk ಶ್ರೀ ವೈಷ್ಣವ 0 29831 1113042 806803 2022-08-08T05:04:50Z ~aanzx 72368 redirect wikitext text/x-wiki #REDIRECT [[ಶ್ರೀ ವೈಷ್ಣವ ಸಂಪ್ರದಾಯ]] '''ಶ್ರೀ ವೈಷ್ಣವ''' ಹಿಂದೂಧರ್ಮದಲ್ಲಿ ವೈಷ್ಣವ ಸಂಪ್ರದಾಯವನ್ನು ಅನುಸರಿಸುವ ಪಂಗಡ.[[ನಾಥಮುನಿ]] ಈ ಪಂಗಡದ ಅದ್ವರ್ಯು.<ref>{{cite web |url=http://sriranganatha.tripod.com/id100.html |title=Sri Nathamuni, and the path of twofold scripture |publisher=sriranganatha.tripod.com |accessdate=2008-05-10 |last=S.Rangarajan (Sujatha) and T.S. Sundararajan }}</ref> ==ಉಲ್ಲೇಖಗಳು== {{reflist}} ಶ್ರೀ ರಾಮಾನುಜಾಚಾರ್ಯರು ಮೂಲ [[ವರ್ಗ:ಸಮಾಜ]] l5tmv4rhw47o55ox0cew1e7zbhoytoh ಬಂಟ 0 29833 1113044 1056678 2022-08-08T05:12:13Z ~aanzx 72368 [[ಬಂಟರು]] ಪುಟಕ್ಕೆ ಪುನರ್ನಿರ್ದೇಶನ wikitext text/x-wiki #REDIRECT [[ಬಂಟರು]] {{Infobox ethnic group |image = |caption = |group = ಬಂಟ |poptime= (approx) 1,500,000<ref>{{cite news | url=http://articles.timesofindia.indiatimes.com/2007-01-16/bangalore/27880309_1_customs-community-house | work=The Times Of India | first1=Sowmya | last1=Aji | title=Abhi could be ghar jamai! | date=16 January 2007 | access-date=2014-10-12 | archive-date=2012-11-03 | archive-url=https://web.archive.org/web/20121103193831/http://articles.timesofindia.indiatimes.com/2007-01-16/bangalore/27880309_1_customs-community-house | url-status=dead }}</ref> |languages = [[Tulu language|ತುಳು]]<br>[[Kannada language|ಕನ್ನಡ]] ([[Kundagannada dialect]]) |religions = [[File:Om symbol.svg|15px]] [[ಹಿಂದೂ]]<br>[[File:JainismSymbolWhite.PNG|15px]] [[ಜೈನ]] |related = [[ಜೈನ ಬಂಟ]]<br> [[ಸಾಮಂತ ಕ್ಷತ್ರಿಯ]] }} '''ಬಂಟ''' ಇದು ಭಾರತೀಯರ ಒಂದು ಜಾತಿಯ ಹೆಸರು.ಈ ಪಂಗಡದ ಜನರು ಕರ್ನಾಟಕದ [[ದಕ್ಷಿಣ ಕನ್ನಡ]] ಮತ್ತು [[ಉಡುಪಿ ಜಿಲ್ಲೆ]]ಗಳಲ್ಲಿ ಕಂಡುಬರುತ್ತಾರೆ.ಬಂಟರು ತಮ್ಮನ್ನು ತಾವು [[ಕ್ಷತ್ರಿಯ]] ಕುಲದರೆಂದು ಕರೆದುಕೊಳ್ಳುತ್ತಾರೆ.[[ತುಳು]] ಇವರ ಮಾತೃಭಾಷೆ.``ಬಂಟ" ಎನ್ನುವುದು ತುಳು ಭಾಷೆಯಲ್ಲಿ ಶಕ್ತಿಯುತ ವ್ಯಕ್ತಿ ಅಥವಾ ಸೈನಿಕ ಎಂದರ್ಥ. ವಿವಿಧ ಸಿದ್ಧಾಂತಗಳು ಮತ್ತು ಬಂಟ ಸಮುದಾಯದ ಮೂಲವನ್ನು ಈ ಪದ ಸಾರುತ್ತವೆ. ಎಲ್ಲಾ ಬಂಟರು ತುಳು ನಾಡು ಪ್ರದೇಶಕ್ಕೆ ಸ್ಥಳೀಯರಾಗಿಲ್ಲದೇ ಅವರಲ್ಲೂ ಉತ್ತರ ಭಾರತದಿಂದ ವಲಸೆ ಬಂದವರು ಎಂದು ಹೇಳಲಾಗುತ್ತದೆ. [[File:Guthumane.jpg|thumb|ಬಂಟರ ಗುತ್ತಿನ ಮನೆಗಳಲ್ಲಿ ಕಂಡುಬರುವ ಕಂಬಗಳು]] ==ಉಲ್ಲೇಖಗಳು== {{reflist}} [[ವರ್ಗ:ಸಮಾಜ]] t3n2xq72dner2vrngbiju314htqu64a ಗೌಡ ಸಾರಸ್ವತ ಬ್ರಾಹ್ಮಣರು 0 33684 1113046 1111205 2022-08-08T07:40:03Z Seglei 77500 wikitext text/x-wiki {{infobox ethnic group | image = | group = ಗೌಡ ಸಾರಸ್ವತ ಬ್ರಾಹ್ಮಣರು | poptime = | popplace = ಪ್ರಾಥಮಿಕ ಜನಸಂಖ್ಯೆ: *[[ಗೋವಾ]] *[[ಮಹಾರಾಷ್ಟ್ರ]] *[[ಕರ್ನಾಟಕ]] *[[ಕೇರಳ]] | langs = [[ಕೊಂಕಣಿ]], [[ಮರಾಠಿ]] | rels = [[ಹಿಂದೂ]] ** [[ವೇದ]]ದ ಆಧಾರದ ಮೇಲೆ ವಿಭಾಗಗಳು **[[ಋಗ್ವೇದ]] * [[ಪಂಗಡ]]ದ ಆಧಾರದ ಮೇಲೆ ವಿಭಾಗಗಳು **[[ಸ್ಮಾರ್ತ]] **[[ಮಧ್ವ]] | related = }} '''ಗೌಡ ಸಾರಸ್ವತ ಬ್ರಾಹ್ಮಣರು'''(ಜಿ ಎಸ್ ಬಿ) [[ಬ್ರಾಹ್ಮಣ|ಹಿಂದೂ ಬ್ರಾಹ್ಮಣ]] ಸಮುದಾಯವಾಗಿದೆ, ಅವರು [[ಸ್ಕಂದ ಪುರಾಣ|ಸ್ಕಂದದ]] ಪ್ರಕಾರ ಗೌಡ್‌ನಿಂದ [[ಕೊಂಕಣ|ಕೊಂಕಣಕ್ಕೆ]] ವಲಸೆ ಬಂದ ದೊಡ್ಡ [[ಸರಸ್ವತಿ ನದಿ|ಸಾರಸ್ವತ ಬ್ರಾಹ್ಮಣ]] ಸಮುದಾಯದ ಭಾಗವಾಗಿದೆ. ಪ್ರಾಚೀನ ಭಾರತದಲ್ಲಿ ಪುರಾಣದ ಪ್ರಕಾರ ಅವರು ಪಂಚ (ಐದು) ಗೌಡ ಬ್ರಾಹ್ಮಣ ಗುಂಪುಗಳಿಗೆ ಸೇರಿದವರು. ಅವರು ಪ್ರಾಥಮಿಕವಾಗಿ [[ಕೊಂಕಣಿ]] ಮಾತನಾಡುತ್ತಾರೆ. <ref><nowiki>https://books.google.com/books?id=dDl1AAAAIAAJ</nowiki></ref><ref><nowiki>https://books.google.com/books?id=uLnoakl6NH0C</nowiki></ref><ref><nowiki>https://timesofindia.indiatimes.com/city/kochi/kerala-celebrates-navarathri-in-9-diverse-ways/articleshow/54752512.cms</nowiki></ref><ref><nowiki>https://timesofindia.indiatimes.com/city/pune/gsb-community-concludes-its-celebration/articleshow/77793609.cms</nowiki></ref> ಗೌಡಸಾರಸ್ವತ ಬ್ರಾಹ್ಮಣರು ಸಾರಸ್ವತ ಬ್ರಾಹ್ಮಣರ ಒಂದು ಪಂಗಡ. ಸಾರಸ್ವತ ಬ್ರಾಹ್ಮಣರು ವೇದದಲ್ಲಿ ಉಲ್ಲೇಖಿಸಿದ ಅನೇಕ ಬ್ರಾಹ್ಮಣ ಪಂಗಡಗಳಲ್ಲಿ ಒಂದು. ಇವರ ಬಗ್ಗೆ ರಾಮಾಯಣ, ಮಹಾಭಾರತ, ಭಾಗವತ ಹಾಗೂ ಭವಿಷ್ಯೋತ್ತರ ಪುರಾಣಗಳಲ್ಲೂ ಉಲ್ಲೇಖವಿದೆ.ಗೌಡ ಸಾರಸ್ವತ ಬ್ರಾಹ್ಮಣರು ಭಾರತದ ಬ್ರಾಹ್ಮಣ ಸಮುದಾಯದ ವಿಶೇಷ ಪಂಗಡ. ಸಾರಸ್ವತರು ಮೂಲತಃ [[ಸರಸ್ವತಿ ನದಿ]] ಹಾಗೂ ದೃಶದ್ವತಿ ನದಿಯ ಮಧ್ಯದ ಪ್ರಾಂತಗಳಲ್ಲಿ ವಾಸಿಸುತ್ತಿದ್ದರು. ಈ ಪ್ರಾಂತದ ಬಗ್ಗೆ ಋಗ್ವೇದಲ್ಲಿ ವಿವರಿಸಲಾಗಿದೆ. ಮನುಸ್ಮೃತಿಯಲ್ಲಿ ಈ ಪ್ರಾಂತವನ್ನು ಬ್ರಹ್ಮಾವರ್ತ ಎಂದು ಉಲ್ಲೇಖಿಸಿದೆ. ಅದೇ ರೀತಿಯಲ್ಲಿ ಸಾರಸ್ವತ ಪ್ರಾಂತದ ಬಗ್ಗೆ ವರಾಹಮಿಹಿರನ (ಕಾಲ ಕ್ರಿ ಶ ೫೦೦ ) ಬೃಹತ್ ಸಂಹಿತೆ, ಮಾರ್ಕಂಡೇಯ ಪುರಾಣದಲ್ಲೂ ವಿವರಣೆಯಿದೆ. ಜನಾಂಗೀಯವಾಗಿ ಉತ್ತರ ಭಾರತದ ಪಂಜಾಬ, [[ಉತ್ತರಪ್ರದೇಶ]], ಗುಜರಾತಿನ ಸಾರಸ್ವತ ಬ್ರಾಹ್ಮಣ ಪಂಗಡಕ್ಕೆ ಸೇರಿದವರು ಇವರು. ಇವರನ್ನು ಸಾಮಾನ್ಯವಾಗಿ ಜಿ ಎಸ್ ಬಿ ಎಂದು ಕರೆಯುತ್ತಾರೆ. ಕರ್ಣಾಟಕದಲ್ಲಿ ಅವರು ಮನೆಯಲ್ಲಿ ಹೆಚ್ಚಾಗಿ [[ಕೊಂಕಣಿ ಭಾಷೆ]] ಮಾತನಾಡುತ್ತಾರೆ. ಇವರು ತಮ್ಮನ್ನು ಅಲಹಬಾದಿನ ತ್ರಿವೇಣಿ ಸಂಗಮದಲ್ಲಿ ಒಂದಾದ, ಈಗ ಗುಪ್ತಗಾಮಿನಿಯಾಗಿರುವ, ಉತ್ತರ ಭಾರತದ ಸರಸ್ವತಿ ನದಿ ತೀರದ ಮೂಲದವರೆಂದು ಗುರುತಿಸಿಕೊಳ್ಳುತ್ತಾರೆ. ಸಾರಸ್ವತ ಬ್ರಾಹ್ಮಣ ಹೆಸರು ಸರಸ್ವತಿ ನದಿ ತೀರದ ಮೂಲದವರೆಂದಿದ್ದುದರಿಂದಲೋ ಅಥವಾ ಸಾರಸ್ವತ ಮುನಿಯ ಶಿಷ್ಯರಾಗಿದ್ದುದರಿಂದ ಬಂದಿರಬಹುದು. ಇವರಲ್ಲಿ ಮುಖ್ಯವಾಗಿ ಕಾಮತ್, ಪೈ, ಶೆಣೈ, ಕಿಣಿ, ಮಲ್ಯ, ಕುಡ್ವ, ನಾಯಕ್, ಶಾನಭಾಗ್, ಗಾಯ್ತೊಂಡೆ, ಮಹಲೆ, ಪ್ರಭು, ಪುರಾಣಿಕ್, ಭಟ್, ಹೀಗೆ ಮುಂತಾದ ಅಡ್ಡ ಹೆಸರಿನವರಿರುತ್ತಾರೆ. ==ಉತ್ಪತ್ತಿ== ಗೌಡ್ ಸಾರಸ್ವತ ಬ್ರಾಹ್ಮಣರು "ಗೌಡ" ಎಂಬ ಹೆಸರನ್ನು ಹೇಗೆ ಪಡೆದರು ಎಂಬುದರ ಕುರಿತು ಅನೇಕ ವ್ಯಾಖ್ಯಾನಗಳಿವೆ ಮತ್ತು ಅದರ ಬಗ್ಗೆ ಮಾಹಿತಿಯು ಅತ್ಯಲ್ಪವಾಗಿದೆ. ಲೇಖಕರಾದ ಜೋಸ್ ಪ್ಯಾಟ್ರೋಸಿನಿಯೊ ಡಿ ಸೋಜಾ ಮತ್ತು ಆಲ್ಫ್ರೆಡ್ ಡಿಕ್ರೂಜ್ ವ್ಯಾಖ್ಯಾನಕಾರರು ಗೌಡ ಅಥವಾ ಗೌಡ್ ಪದವನ್ನು ಘಗ್ಗರ್‌ನಿಂದ ತೆಗೆದುಕೊಳ್ಳಲಾಗಿದೆ , ಗೌಡ್ ಮತ್ತು ಸಾರಸ್ವತ್ ಒಂದೇ ಅರ್ಥವನ್ನು ಹೊಂದಿದ್ದು, ಅದು ಸರಸ್ವತಿ ನದಿಯ ದಡದಲ್ಲಿ ವಾಸಿಸುವ ವ್ಯಕ್ತಿ . "ಶೆಣ್ವಿ" ಮತ್ತು "ಗೌಡ ಸಾರಸ್ವತ ಬ್ರಾಹ್ಮಣ" ಸಮಾನಾರ್ಥಕ ಪದಗಳು ಎಂದು ವಿದ್ವಾಂಸರು ಬರೆಯುತ್ತಾರೆ. ಐತಿಹಾಸಿಕವಾಗಿ, ಜನ ತ್ಚುರೆನೆವ್ ಅವರು ಶೆನ್ವಿಗಳು ಬ್ರಾಹ್ಮಣರು ಎಂದು ಹೇಳಿಕೊಳ್ಳುವ ಸಮುದಾಯ ಎಂದು ಹೇಳುತ್ತಾರೆ. ಜಿ ಎಸ್ ಬಿ ಎಂಬ ಹೆಸರು ಹೊಸದಾಗಿ ರಚಿಸಲಾದ ಜಾತಿ ಇತಿಹಾಸ ಮತ್ತು ಮೂಲದ ದಂತಕಥೆಗಳ ಆಧಾರದ ಮೇಲೆ ಆಧುನಿಕ ನಿರ್ಮಾಣವಾಗಿದೆ. ==ಇತಿಹಾಸ== ಸಹ್ಯಾದ್ರಿಖಂಡ ಮತ್ತು ವ್ಯಾಖ್ಯಾನ ಸಹ್ಯಾದ್ರಿಖಂಡದ ಪ್ರಕಾರ , "ಚಿತ್ಪಾವನ್ ಮತ್ತು ಕರ್ಹಾಡೆ ಬ್ರಾಹ್ಮಣರು "ಮೂಲ-ಮೂಲಗಳ ಹೊಸ ಸೃಷ್ಟಿಗಳು" ಮತ್ತು "ಸ್ಥಾಪಿತ ಗೌಡ್ ಅಥವಾ ದ್ರಾವಿಡ್ ಗುಂಪುಗಳ" ಭಾಗವಲ್ಲ ಎಂದು ದೇಶಪಾಂಡೆ ಬರೆಯುತ್ತಾರೆ . ಪರಶುರಾಮ ನಂತರ ಕೊಂಕಣದಲ್ಲಿ ಕೆಲವು ಅಂತ್ಯಕ್ರಿಯೆಯ ಚಿತೆಯ ಸುತ್ತಲೂ ಸೇರಿದ್ದ ಮೀನುಗಾರರಿಂದ ಚಿತ್ಪಾವನರನ್ನು ರಚಿಸಿದರು. , ಅವರ ನಂತರದ ಕಾರ್ಯಗಳು ಅವನಿಗೆ ಅಸಮಾಧಾನವನ್ನುಂಟುಮಾಡಿದವು, ತನ್ನ ತಪ್ಪನ್ನು ಸರಿಪಡಿಸಲು, ಪರಶುರಾಮನು ಉತ್ತರ ಭಾರತದಿಂದ ಹತ್ತು ಋಷಿಗಳನ್ನು, ನಿರ್ದಿಷ್ಟವಾಗಿ, ತ್ರಿಹೋತ್ರ (ತ್ರಿಹುತ್, ಬಿಹಾರ) ಕರೆತಂದು ಗೋವಾದಲ್ಲಿ ಪೂರ್ವಜರ ವಿಧಿ, ಅಗ್ನಿ ಯಜ್ಞ ಮತ್ತು ಭೋಜನ ನೈವೇದ್ಯಗಳನ್ನು ಮಾಡಲು ಸ್ಥಾಪಿಸಿದನು.ನಾಲ್ಕನೇ ಅಧ್ಯಾಯ ಸಹ್ಯಾದ್ರಿಖಂಡವು ಈ ಬ್ರಾಹ್ಮಣರ ಗೋತ್ರಗಳನ್ನು ವಿವರಿಸುತ್ತದೆ ಮತ್ತು ಅವರನ್ನು "ಅತ್ಯುತ್ತಮ ಬ್ರಾಹ್ಮಣರು, ರಾಜರಿಂದ ಗೌರವಾನ್ವಿತರು, ಚೆಲುವುಗಳು, ನೀತಿವಂತ ನಡವಳಿಕೆಯುಳ್ಳವರು ಮತ್ತು ಎಲ್ಲಾ ವಿಧಿಗಳಲ್ಲಿ ಪರಿಣಿತರು" ಎಂದು ಹೊಗಳುತ್ತಾರೆ . ದಕ್ಷಿಣ ಭಾರತದ ಗೌಡ ಸಾರಸ್ವತ ಬ್ರಾಹ್ಮಣರು, ಅವರ ಬ್ರಾಹ್ಮಣತ್ವದ ಹಕ್ಕನ್ನು ಸುತ್ತಮುತ್ತಲಿನ ದ್ರಾವಿಡ್ ಬ್ರಾಹ್ಮಣರು ಹೆಚ್ಚಾಗಿ ಸ್ವೀಕರಿಸಲಿಲ್ಲ, ಸಂಘರ್ಷವನ್ನು ಪರಿಹರಿಸಲು ಸಹ್ಯಾದ್ರಿಖಂಡದ ಈ ಪಠ್ಯವನ್ನು ಬಳಸಬಹುದು. ಉತ್ತರ ಮೂಲದ ಹಕ್ಕುಗಳ ಸಿಂಧುತ್ವದ ಬಗ್ಗೆ ವಾಗ್ಲೆ ಯಾವುದೇ ತೀರ್ಪು ನೀಡುವುದಿಲ್ಲ ಮತ್ತು ಹೇಗೆ ಬರೆಯುತ್ತಾರೆ: ಗೌಡ ಸಾರಸ್ವತ ಬ್ರಾಹ್ಮಣರ (= GSB), ಉತ್ತರ ಭಾರತೀಯ ಮೂಲದ ನಿಜವಾದ ಅಥವಾ ಕಲ್ಪನೆಯ ಹಕ್ಕು ಅಸ್ಪಷ್ಟ ಐತಿಹಾಸಿಕ ಸಮಸ್ಯೆಯಲ್ಲ; ಇದು GSB ಗೆ ನಿರಂತರ ಆಸಕ್ತಿಯಿರುವ ಸಂಬಂಧಿತ ಸಮಸ್ಯೆಯಾಗಿದೆ. 1870 ರ ಮತ್ತು 1880 ರ ದಶಕದಲ್ಲಿ ಅನೇಕ GSB ನಾಯಕರು ಮಹಾರಾಷ್ಟ್ರ, ಕರ್ನಾಟಕ ಮತ್ತು ಕೇರಳದ ಇತರ ಬ್ರಾಹ್ಮಣ ಗುಂಪುಗಳಿಗೆ ವ್ಯತಿರಿಕ್ತವಾಗಿ GSB ಯ ಐಕಮತ್ಯವನ್ನು ಸೂಚಿಸಲು ಈ ಉತ್ತರದ ಮೂಲವನ್ನು ಉಲ್ಲೇಖಿಸಿದ್ದಾರೆ. 19 ನೇ ಶತಮಾನದ ಉತ್ತರಾರ್ಧದಲ್ಲಿ GSB ವಕ್ತಾರರು ಪುಸ್ತಕಗಳು ಮತ್ತು ಲೇಖನಗಳನ್ನು ಬರೆದರು, ಸಾರ್ವಜನಿಕ ಭಾಷಣಗಳನ್ನು ನೀಡಿದರು, ಸ್ಥಳೀಯ ಭಾರತೀಯ ಮತ್ತು ಇಂಗ್ಲಿಷ್ ನ್ಯಾಯಾಲಯದಲ್ಲಿ ಸಾಕ್ಷ್ಯಚಿತ್ರ ಸಾಕ್ಷ್ಯವನ್ನು ಉಲ್ಲೇಖಿಸಿ ಅವರು ಉತ್ತರದ ಬ್ರಾಹ್ಮಣರಿಗೆ ಸೇರಿದವರು ಎಂದು ಸಾಬೀತುಪಡಿಸಿದರು. ಇದರಲ್ಲಿ, ಅವರ ಹಕ್ಕು ಬ್ರಾಹ್ಮಣರೆಂದು ಗುರುತಿಸಲ್ಪಡುವ ಅವರ ಪ್ರಯತ್ನಗಳಿಗೆ ಅನುಗುಣವಾಗಿತ್ತು, ಈ ಹಕ್ಕನ್ನು ಚಿತ್ಪಾವನ್ , ದೇಶಸ್ಥ ಮತ್ತು ಕರ್ಹಾಡೆ , ಇತರರಿದ್ದರು. ===ಉದ್ಯೋಗ=== ಪೋರ್ಚುಗೀಸ್ ಆಳ್ವಿಕೆಯಲ್ಲಿ ಮತ್ತು ನಂತರ, ಅವರು ಪ್ರಮುಖ ವ್ಯಾಪಾರ ಸಮುದಾಯಗಳಲ್ಲಿ ಒಂದಾಗಿದ್ದರು. ಅವರು "ಗ್ರಾಮ- ಕುಲಕರ್ಣಿಗಳು , ಹಣಕಾಸುದಾರರು, ಒಳ-ಏಷ್ಯನ್ ವ್ಯಾಪಾರದಲ್ಲಿ ತೆರಿಗೆ-ರೈತರು ಮತ್ತು ರಾಜತಾಂತ್ರಿಕ ಏಜೆಂಟ್" ಆಗಿಯೂ ಸೇವೆ ಸಲ್ಲಿಸಿದರು. ಬಟ್ಟೆ ಮತ್ತು ತಂಬಾಕಿನ ಮೇಲಿನ ತೆರಿಗೆ ಸೇರಿದಂತೆ ಗೋವಾ, ಕೊಂಕಣ ಮತ್ತು ಇತರೆಡೆಗಳಲ್ಲಿ ಸರ್ಕಾರದ ಆದಾಯದ ಹಲವು ಮೂಲಗಳು ಇವರಿಂದ ನಿಯಂತ್ರಿಸಲ್ಪಟ್ಟವು. ಕೆಲವರು ಹದಿನೆಂಟನೇ ಶತಮಾನದ ಆರಂಭದಲ್ಲಿ ಬ್ರೆಜಿಲ್‌ನೊಂದಿಗೆ ತಂಬಾಕು ವ್ಯಾಪಾರದಲ್ಲಿ ತೊಡಗಿದ್ದರು. ಮಹಾರಾಷ್ಟ್ರದಲ್ಲಿ, ಸರಸ್ವತರು ಆದಿಲ್ ಶಾಹಿಯಂತಹ ಡೆಕ್ಕನ್ ಸುಲ್ತಾನರ ಅಡಿಯಲ್ಲಿ ಆಡಳಿತಗಾರರಾಗಿ ಸೇವೆ ಸಲ್ಲಿಸಿದ್ದರು.18 ನೇ ಶತಮಾನದಲ್ಲಿ ಮರಾಠಾ ಸಾಮ್ರಾಜ್ಯದ ಯುಗದಲ್ಲಿ, ಶಿಂಧೆ ಮತ್ತು ಉಜ್ಜಯಿನಿ ಮತ್ತು ಇಂದೋರ್‌ನ ಹೋಳ್ಕರ್ ಆಡಳಿತಗಾರರು ತಮ್ಮ ಆಡಳಿತಾತ್ಮಕ ಸ್ಥಾನಗಳನ್ನು ತುಂಬಲು ಸಾರಸ್ವತರನ್ನು ನೇಮಿಸಿಕೊಂಡರು ===ವಿವಿಧ=== ಕಲ್ಹಣನ ರಾಜತರಂಗಿಣಿಯಲ್ಲಿ (12 ನೇ ಶತಮಾನ CE), ವಿಂಧ್ಯದ ಉತ್ತರದಲ್ಲಿ ವಾಸಿಸುವ ಐದು ಪಂಚ ಗೌಡ ಬ್ರಾಹ್ಮಣ ಸಮುದಾಯಗಳಲ್ಲಿ ಸಾರಸ್ವತರನ್ನು ಉಲ್ಲೇಖಿಸಲಾಗಿದೆ. ಸಾರಸ್ವತ ನಾಮಗಳ ಉಲ್ಲೇಖವು ಶಿಲಾಹಾರಗಳಲ್ಲಿ ಮತ್ತು ಕದಂಬ ತಾಮ್ರ ಫಲಕದ ಶಾಸನಗಳಲ್ಲಿ ಕಂಡುಬರುತ್ತದೆ . ಗೋವಾದಲ್ಲಿ ಕಂಡುಬರುವ ಶಾಸನಗಳು ಕೊಂಕಣ ಪ್ರದೇಶದಲ್ಲಿ ಬ್ರಾಹ್ಮಣ ಕುಟುಂಬಗಳ ಆಗಮನಕ್ಕೆ ಸಾಕ್ಷಿಯಾಗಿದೆ. ಶಿಲಾಹಾರ ರಾಜರು ಕೊಂಕಣದಲ್ಲಿ ನೆಲೆಸಲು ಇಂಡೋ -ಗಂಗಾ ಬಯಲು ಪ್ರದೇಶದಿಂದ ಶುದ್ಧ ಆರ್ಯನ್ ಬ್ರಾಹ್ಮಣರು ಮತ್ತು ಕ್ಷತ್ರಿಯರನ್ನು ಆಹ್ವಾನಿಸಿದ್ದಾರೆಂದು ತೋರುತ್ತದೆ . ಈ ಜಾತಿಗಳು ಗೌಡ್ ಸಾರಸ್ವತ ಬ್ರಾಹ್ಮಣರು ಮತ್ತು ಚಂದ್ರಸೇನಿಯ ಕಾಯಸ್ಥ ಪ್ರಭುಗಳು. GSB ಪೂರ್ವಜರು ತಮ್ಮನ್ನು ತಾವು ಉತ್ತರ ಗೌಡ್ ವಿಭಾಗದ ಸಾರಸ್ವತ ವಿಭಾಗದವರೆಂದು ಗುರುತಿಸಿಕೊಂಡರು, ದಕ್ಷಿಣ ವಿಭಾಗದ ಮಹಾರಾಷ್ಟ್ರ ಮತ್ತು ಕರ್ನಾಟಕ ಬ್ರಾಹ್ಮಣ ನೆರೆಹೊರೆಯವರಿಗಿಂತ ಭಿನ್ನವಾಗಿ. ಮಲಿಕ್ ಕಾಫೂರ್ ಆಕ್ರಮಣದ ನಂತರ ಅನೇಕ ಸಾರಸ್ವತರು ನೆರೆಯ ಪ್ರದೇಶಗಳಿಗೆ ಗೋವಾವನ್ನು ತೊರೆದರು ಮತ್ತು ಪೋರ್ಚುಗೀಸರ ಧಾರ್ಮಿಕ ಕಿರುಕುಳದ ಅವಧಿಯಲ್ಲಿ ಉತ್ತರ ಕನ್ನಡ , ಉಡುಪಿ , ​​ದಕ್ಷಿಣ ಕನ್ನಡ , ಕೇರಳ ಮತ್ತು ದಕ್ಷಿಣ ಕೊಂಕಣಕ್ಕೆ ಸರಸ್ವತರು ವಲಸೆ ಹೋದರು . ಗೌಡ್ ಸಾರಸ್ವತರು ಗೋವಾಕ್ಕೆ ಆಗಮಿಸಿದ ನಂತರ ಇತರ ಜಾತಿಗಳ ಮಹಿಳೆಯರೊಂದಿಗೆ ಅಂತರ್ಜಾತಿ ವಿವಾಹವಾಗಿದ್ದರು ಎಂದು ಇತಿಹಾಸಕಾರ ಫರಿಯಾಸ್ ಹೇಳುತ್ತಾರೆ. ==ವರ್ಣ ವಿವಾದಗಳು== ಜಿ ಎಸ್ ಬಿ ಯ ಶೆನ್ವಿ ಉಪವಿಭಾಗಕ್ಕೆ ಸಂಬಂಧಿಸಿದಂತೆ ವರ್ಣ ವಿವಾದಗಳು ಇದ್ದವು. ಮಹಾರಾಷ್ಟ್ರದ ಬ್ರಾಹ್ಮಣರು, ಅಂದರೆ ದೇಶಸ್ಥ , ಚಿತ್ಪಾವನ ಮತ್ತು ಕರ್ಹಾಡೆ ಅವರು (ಶೇಣ್ವಿ)ಗೌಡ ಸಾರಸ್ವತ ಬ್ರಾಹ್ಮಣರ ಬ್ರಾಹ್ಮಣ ಹಕ್ಕು ತಿರಸ್ಕರಿಸುವಲ್ಲಿ ಸರ್ವಾನುಮತದಿಂದ ಇದ್ದರು.ಬಂಬಾರ್ಡೇಕರ್, ಕೊಂಕಣದ ಇತಿಹಾಸದ ಪ್ರಮುಖ ಸಂಶೋಧಕರು , ತಮ್ಮ 20 ನೇ ಶತಮಾನದ ಭಾತಜಿದೀಕ್ಷಿತಜ್ಞಾತಿವಿವೇಕದಲ್ಲಿ ಶೇನ್ವಿ GSB ಯ ಬ್ರಾಹ್ಮಣ ಹಕ್ಕು ಮತ್ತು ಅವರ "ಗೌಡ-ತನ" ವನ್ನು ತಿರಸ್ಕರಿಸುತ್ತಾರೆ. 19 ನೇ ಶತಮಾನದ ಉತ್ತರಾರ್ಧದಲ್ಲಿ ಸೇನವಿಗಳು ಗೌಡ-ಸಾರಸ್ವತ ಎಂಬ ಪದವನ್ನು ಅಳವಡಿಸಿಕೊಂಡರು ಎಂದು ಅವರು ವಾದಿಸುತ್ತಾರೆ. ಬಂಬಾರ್ಡೇಕರ್ ಪ್ರಕಾರ, (ಶೆನ್ವಿ) GSB ಗಳು ಕನ್ನಡ ಪದ ಗೌಡಾವನ್ನು ತಪ್ಪಾಗಿ ಮಾಡಿದ್ದಾರೆ'ಗ್ರಾಮ ಮುಖ್ಯಸ್ಥ' ಎಂದರೆ ಸಂಸ್ಕೃತ ಪದ ಗೌಡಾದೊಂದಿಗೆ ಹೋಲುತ್ತದೆ ಮತ್ತು ಅವರ ಬ್ರಾಹ್ಮಣ ಸ್ಥಾನಮಾನಕ್ಕೆ ಸವಾಲು ಹಾಕುತ್ತದೆ. ಬಂಬಾರ್ಡೇಕರ್ ಕ್ರಿ.ಶ. 1694 ಮತ್ತು ಕ್ರಿ.ಶ. 1863ರ ಇನ್ನೊಂದು ದಾಖಲೆಯಲ್ಲಿ ಬ್ರಾಹ್ಮಣರು ಮತ್ತು ಶೇನ್ವಿಗಳನ್ನು ಪ್ರತ್ಯೇಕವಾಗಿ ಪಟ್ಟಿಮಾಡಿದ್ದಾರೆ. ಮಿಚಿಗನ್ ವಿಶ್ವವಿದ್ಯಾನಿಲಯದ ವಿದ್ವಾಂಸರಾದ ಮಾಧವ್ ಎಂ. ದೇಶಪಾಂಡೆ ಅವರು ಆರ್.ವಿ.ಪಾರುಲೇಕರ್ ಅವರನ್ನು ಉಲ್ಲೇಖಿಸುತ್ತಾರೆ ಮತ್ತು "19 ನೇ ಶತಮಾನದ ಮಹಾರಾಷ್ಟ್ರದ ಬ್ರಿಟಿಷ್ ಆಡಳಿತದ ದಾಖಲೆಗಳು ಯಾವಾಗಲೂ ಬ್ರಾಹ್ಮಣರು ಮತ್ತು ಶೆನ್ವಿಗಳನ್ನು ಎರಡು ಪ್ರತ್ಯೇಕ ಜಾತಿಗಳಾಗಿ ಪಟ್ಟಿಮಾಡುತ್ತವೆ" ಎಂದು ಹೇಳುತ್ತಾರೆ. ಇರಾವತಿ ಕರ್ವೆ ಮತ್ತು GS ಘುರ್ಯೆ GSB ಅನ್ನು ದೊಡ್ಡ ಸಾರಸ್ವತ ಬ್ರಾಹ್ಮಣರು ಮತ್ತು ಒಟ್ಟಾರೆ ಬ್ರಾಹ್ಮಣ ಸಮುದಾಯದ ಭಾಗವೆಂದು ಪರಿಗಣಿಸುತ್ತಾರೆ. ಹಿಂದೂ ಧರ್ಮಗ್ರಂಥ ಸಹಯಾದ್ರಿ ಖಂಡವು GSB ಯ ಬ್ರಾಹ್ಮಣ ವಂಶಾವಳಿಗೆ ಬೆಂಬಲವನ್ನು ನೀಡಿತು. ==ಸಂಸ್ಕೃತಿ== ===ವರ್ಗೀಕರಣ ಮತ್ತು ಸಂಸ್ಕೃತಿ=== ಗೌಡ ಸಾರಸ್ವತ ಬ್ರಾಹ್ಮಣರಲ್ಲಿ ಮಾಧ್ವರು ಮತ್ತು ಸ್ಮಾರ್ತರು ಇದ್ದಾರೆ. ಮಧ್ವಾಚಾರ್ಯರ ದ್ವೈತ ವೇದಾಂತವನ್ನು ಅನುಸರಿಸುವ ಗೌಡ್ ಸಾರಸ್ವತರು ಕಾಶಿ ಮಠ ಮತ್ತು ಗೋಕರ್ಣ ಮಠದ ಅನುಯಾಯಿಗಳಾಗಿದ್ದರೆ , ಆದಿ ಶಂಕರರ ಅದ್ವೈತ ವೇದಾಂತದ ಅನುಯಾಯಿಗಳು ಕವಲೆ ಮಠ ಮತ್ತು ಚಿತ್ರಾಪುರ ಮಠದ ಅನುಯಾಯಿಗಳು . ಗೌಡ ಸಾರಸ್ವತ ಬ್ರಾಹ್ಮಣರಲ್ಲಿ ಮಾಧ್ವರು ವೈಷ್ಣವರಾಗಿದ್ದಾರೆ, ಆದರೆ ಸ್ಮಾರ್ತರನ್ನು ಶಿವಿಯರು ಮತ್ತು ಶಕ್ತಿಗಳು ಎಂದು ಪರಿಗಣಿಸಲಾಗುತ್ತದೆ. ಲೇಖಕ ಎಬಿ ಡಿ ಬ್ರಾಗ್ನಾಂಕಾ ಪೆರೇರಾ ಅವರ ಪ್ರಕಾರ, "ಶೈವರು ಪೂಜಿಸುವ ಮುಖ್ಯ ದೇವತೆಗಳೆಂದರೆ ಮಂಗೇಶ , ಶಾಂತದುರ್ಗ ., ಮತ್ತು ಸಪ್ತಕೋಟೇಶ್ವರ, ವೈಷ್ಣವರ ದೇವತೆಗಳು ನಾಗೇಶ , ರಾಮನಾಥ , ಮಹಾಲಕ್ಷ್ಮಿ , ಮಹಾಲಸ , ಲಕ್ಷ್ಮಿ , ನರಸಿಂಹ , ವೆಂಕಟರಮಣ , ಕಾಮಾಕ್ಷ , ಭಗವತಿ ಮತ್ತು ದಾಮೋದರ ". ಮಲಬಾರ್ ಕರಾವಳಿ , ಕರ್ನಾಟಕ , ಕೇರಳ ಮತ್ತು ತಮಿಳುನಾಡು ಪ್ರದೇಶಗಳಲ್ಲಿ ಹೆಚ್ಚಿನ GSB ಗಳು ಇವೆ. ಮಧ್ವಾಚಾರ್ಯರ ಅನುಯಾಯಿಗಳು . ===ಆಹಾರ ಪದ್ಧತಿ=== ಮಧ್ವಾಚಾರ್ಯರನ್ನು ಅನುಸರಿಸುವ ವೈಷ್ಣವ ಜಿಎಸ್‌ಬಿ ಲ್ಯಾಕ್ಟೋ-ಸಸ್ಯಾಹಾರಿಗಳು. ಆದರೆ ಸ್ಮಾರ್ಥಾಸ್ ತಮ್ಮ ಆಹಾರದ ಭಾಗವಾಗಿ ಸಮುದ್ರಾಹಾರವನ್ನು ಸೇರಿಸುತ್ತಾರೆ . ಇತಿಹಾಸಕಾರ ಕ್ರಾಂತಿ ಕೆ ಫರಿಯಾಸ್ ಹೇಳುವಂತೆ "ಅವರ ಮುಖ್ಯ ಆಹಾರ ಅಕ್ಕಿ - ಕಾಂಗಿ ಅಥವಾ ಪೇಜ್ ಎಂದು ಕರೆಯುತ್ತಾರೆ . ಶಕ್ತ ಸ್ಮಾರ್ತಸ್ ಸ್ತ್ರೀ ದೈವದ ಆರಾಧನೆಯ ಸಮಯದಲ್ಲಿ ಕುರಿಮರಿ, ಕೋಳಿ ಮತ್ತು ಮದ್ಯವನ್ನು ಅರ್ಪಿಸುತ್ತಾರೆ ಮತ್ತು ನಂತರ ಸೇವಿಸುತ್ತಾರೆ . ==ಉಲ್ಲೇಖಗಳು== {{Reflist}} [[ವರ್ಗ:ಸಮಾಜ]] eygvzw9g00c03a3gh0lnou33t5wqe7t ಚರ್ಚೆಪುಟ:ವಿಭಕ್ತಿ ಪ್ರತ್ಯಯಗಳು 1 34796 1113018 406630 2022-08-07T17:46:54Z 2409:4071:E9A:31B:638D:19E5:8EF5:A62C /* Kannada */ ಹೊಸ ವಿಭಾಗ wikitext text/x-wiki ಹಿಂದಿನ ಪುಟ [[ಕನ್ನಡ ವ್ಯಾಕರಣ]] ಕ್ಕೆ ಕೊಂಡಿ ಕೊಟ್ಟಿದೆ.Bschandrasgr ೧೩:೩೬, ೧೩ ಸೆಪ್ಟೆಂಬರ್ ೨೦೧೨ (UTC) == ಪ್ರತ್ಯಯ == ;ಪ್ರತ್ಯ ಯಗಳಲ್ಲಿ -ಕೃತ್ ಪ್ರತ್ಯಯಗಳು ಮತ್ತು ತದ್ದಿತ ಪ್ರತ್ಯಯಗಳೇ ಬೇರೆ -ವಿಭಕ್ತಿ ಪ್ರತ್ಯಗಳೇ ಬೇರೆ :ಸಮಾನ +ತೆ (ಕೃತ್ ಪ್ರತ್ಯಯ) :ಸಮಾನತೆ +ಉ (ಪ್ರಥಮಾ) ಸಮಾನತೆಯು ಸಮಾನತೆ +ಅನ್ನು (ದ್ವಿತೀಯಾ) ಸಮಾನತೆಯನ್ನು -ಇತ್ಯಾದಿ :ಗುಣವಾಚಕಗಳನ್ನು ಮತ್ತು ಕ್ರಿಯಾಪದವನ್ನು (ಧಾತು) ನಾಮಪದ (ಕೃದಂತ) ಮಾಡಲು ಕೃತ್ ಪತ್ಯಯ ಉಪಯೋಗ -(Gerund ?) ವಿಚಾರಿಸಿ ; :Bschandrasgr ೧೩:೧೨, ೮ ಜನವರಿ ೨೦೧೪ (UTC) -[[ಸದಸ್ಯ:Bschandrasgr/ಪರಿಚಯ]] [[ಬಿ.ಎಸ್ ಚಂದ್ರಶೇಖರ]] -[[ಸಾಗರ]] == Kannada == Vidkati galu [[ವಿಶೇಷ:Contributions/2409:4071:E9A:31B:638D:19E5:8EF5:A62C|2409:4071:E9A:31B:638D:19E5:8EF5:A62C]] ೧೭:೪೬, ೭ ಆಗಸ್ಟ್ ೨೦೨೨ (UTC) 132s1m68khpm7z5qw0nt94e9q9ky6zw 1113035 1113018 2022-08-08T03:49:28Z Pavanaja 5 Reverted edits by [[Special:Contributions/2409:4071:E9A:31B:638D:19E5:8EF5:A62C|2409:4071:E9A:31B:638D:19E5:8EF5:A62C]] ([[User talk:2409:4071:E9A:31B:638D:19E5:8EF5:A62C|talk]]) to last revision by [[User:Bschandrasgr|Bschandrasgr]] wikitext text/x-wiki ಹಿಂದಿನ ಪುಟ [[ಕನ್ನಡ ವ್ಯಾಕರಣ]] ಕ್ಕೆ ಕೊಂಡಿ ಕೊಟ್ಟಿದೆ.Bschandrasgr ೧೩:೩೬, ೧೩ ಸೆಪ್ಟೆಂಬರ್ ೨೦೧೨ (UTC) == ಪ್ರತ್ಯಯ == ;ಪ್ರತ್ಯ ಯಗಳಲ್ಲಿ -ಕೃತ್ ಪ್ರತ್ಯಯಗಳು ಮತ್ತು ತದ್ದಿತ ಪ್ರತ್ಯಯಗಳೇ ಬೇರೆ -ವಿಭಕ್ತಿ ಪ್ರತ್ಯಗಳೇ ಬೇರೆ :ಸಮಾನ +ತೆ (ಕೃತ್ ಪ್ರತ್ಯಯ) :ಸಮಾನತೆ +ಉ (ಪ್ರಥಮಾ) ಸಮಾನತೆಯು ಸಮಾನತೆ +ಅನ್ನು (ದ್ವಿತೀಯಾ) ಸಮಾನತೆಯನ್ನು -ಇತ್ಯಾದಿ :ಗುಣವಾಚಕಗಳನ್ನು ಮತ್ತು ಕ್ರಿಯಾಪದವನ್ನು (ಧಾತು) ನಾಮಪದ (ಕೃದಂತ) ಮಾಡಲು ಕೃತ್ ಪತ್ಯಯ ಉಪಯೋಗ -(Gerund ?) ವಿಚಾರಿಸಿ ; :Bschandrasgr ೧೩:೧೨, ೮ ಜನವರಿ ೨೦೧೪ (UTC) -[[ಸದಸ್ಯ:Bschandrasgr/ಪರಿಚಯ]] [[ಬಿ.ಎಸ್ ಚಂದ್ರಶೇಖರ]] -[[ಸಾಗರ]] p8mvod7jlcamxgtr38ais7wqy8d1w9l ಬಂಟರು 0 58726 1113043 1062917 2022-08-08T05:11:50Z ~aanzx 72368 wikitext text/x-wiki {{Infobox ethnic group |image = |caption = |group = ಬಂಟ |poptime= (approx) 1,500,000<ref>{{cite news | url=http://articles.timesofindia.indiatimes.com/2007-01-16/bangalore/27880309_1_customs-community-house | work=The Times Of India | first1=Sowmya | last1=Aji | title=Abhi could be ghar jamai! | date=16 January 2007 | access-date=2014-10-12 | archive-date=2012-11-03 | archive-url=https://web.archive.org/web/20121103193831/http://articles.timesofindia.indiatimes.com/2007-01-16/bangalore/27880309_1_customs-community-house | url-status=dead }}</ref> |languages = [[Tulu language|ತುಳು]]<br>[[Kannada language|ಕನ್ನಡ]] ([[Kundagannada dialect]]) |religions = [[File:Om symbol.svg|15px]] [[ಹಿಂದೂ]]<br>[[File:JainismSymbolWhite.PNG|15px]] [[ಜೈನ]] |related = [[ಜೈನ ಬಂಟ]]<br> [[ಸಾಮಂತ ಕ್ಷತ್ರಿಯ]] }} ==ಪೀಠಿಕೆ== [[ದಕ್ಷಿಣ ಕನ್ನಡ]] ಜಿಲ್ಲೆಯಲ್ಲಿ ವಿವಿಧ ಜಾತಿಯ ಜನರು ತಮ್ಮದೇ ಆದ ವಿಶಿಷ್ಟ ಜೀವನ ಶೈಲಿಯಲ್ಲಿ ಬದುಕುತ್ತಿದ್ದಾರೆ. ಅವರು ತಮ್ಮ ಸಂಪ್ರದಾಯ ಹಾಗೂ ಈ ಜಿಲ್ಲೆಯ ಸಂಸ್ಕೃತಿಗನುಸಾರವಾಗಿ ನಡೆದುಕೊಳ್ಳುತ್ತಾರೆ. ನಮ್ಮ ಜಿಲ್ಲೆಯಲ್ಲಿ [[ಬ್ರಾಹ್ಮಣ]], ಗೌಡ, ಪೂಜಾರಿ, ಕುಲಾಲ್, ಅಜಲಾಯ ಎಂಬ ಅನೇಕ ಜಾತಿಗಳಿದ್ದು ಇವರಲ್ಲಿ ಬಂಟ ಜಾತಿಯೂ ಒಂದು. ಬಂಟರು ತಮ್ಮ ಜಾತಿಯ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರುವುದರ ಜೊತೆಗೆ ಸಮಾಜದಲ್ಲಿ ಒಂದು ವಿಶಿಷ್ಟವಾದ ಸ್ಥಾನಮಾನವನ್ನು ಗಳಿಸಿಕೊಂಡಿದ್ದಾರೆ. ಬಂಟರು ಇತರ ಜಾತಿಗಳೊಂದಿಗೆ ಅನ್ಯೋನ್ಯತೆಯನ್ನು ಪಡೆದಿದ್ದು ಸ್ಥಳೀಯ ಭೂಗಣೆ ಗುತ್ತು, ಬೀಡುಗಳ ಮಟ್ಟದ ಅಧಿಕಾರಿಗಳಾಗಿ ಪ್ರಸಿದ್ಧಿ ಪಡೆದಿದ್ದಾರೆ. ಇಂದಿಗೂ ಮಂಗಳೂರು [[ಉಡುಪಿ]], [[ಕುಂದಾಪುರ]] ಪ್ರದೇಶಗಳ ಕೆಲವು ಭಾಗಗಳಲ್ಲಿ ಬಂಟರು ಬೀಡು ಗುತ್ತುಗಳ ಮನೆಗಳಿವೆ. ==ಬಂಟರ ಇತಿಹಾಸ== ಬಂಟರ ಇತಿಹಾಸವನನ್ನು ಆಲೂಪರಾಜರ ಆಡಳಿತದ ಕಾಲದಿಂದ ಗುರುತಿಸಲಾಗುತ್ತದೆ. ಆ ಬಳಿಕ ಇವರು ವಿಜಯನಗರ ಸಾಮ್ರಾಜ್ಯದ ಆಡಳಿತಾಧಿಕಾರದಲ್ಲಿ ಭಾಗವಹಿಸಿದರಲ್ಲದೆ, ಭಟರು(ಸೈನಿಕ) ಆಗಿದ್ದರೆಂದು ಅನೇಕ ದಾಖಲೆಗಳು ಸ್ಪಷ್ಟಪಡಿಸುತ್ತವೆ. ಈ ಭಟರೇ, ಬಂಟರಾಗಿ ಮಾನ್ಯತೆ ಪಡೆದರೆಂದು ಸರ್ವ ಸಮ್ಮತದಿಂದ ಅಭಿಪ್ರಾಯಕ್ಕೆ ಬರಲಾಗಿದೆ. ಈ ಬಂಟ ಸಮಾಜವನ್ನು ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಶಾಲೀ ಜನಾಂಗವೆಂದು ಗುರುತಿಸಬಹುದಾಗಿದೆ. ಇವರು ಸ್ವಾಭಿಮಾನಿಗಳು, ಧೈರ್ಯಶಾಲಿಗಳು, ಇತರ ಪಂಗಡಗಳಿಂದ ಗೌರವಿಸಲ್ಪಡುವವರು. ಇವರು ಬ್ರಟಿಷರ ಕಾಲದಿಂದಲೂ ತುಳುನಾಡಿನಲ್ಲಿ ಸಾಮಂತ ಅರಸರಾಗಿದ್ದರೆಂದು ನಂಬಲಾಗಿದೆ. ಇವರು ಮಾತೃವಂಶೀಯ ಕಟ್ಟಳೆಗಳನ್ನು ಅನುಸರಿಸಿಕೊಂಡು ಬಂದುದರಿಂದ ಸ್ತ್ರೀಯ ಅಧಿಕಾರವನ್ನು ಮನ್ನಿಸಿಕೊಂಡು, ಅದರ ಪ್ರತ್ಯೇಕ ಸಾಮಾಜಿಕ ವ್ಯವಸ್ಥೆಗೆ ಹೊಂದಿಕೊಂಡಿದ್ದಾರೆ. ಆದರೆ ಇಲ್ಲಿ ಕೂಡ ಪುರುಷರ ಹಮ್ಮು, ಬಿಗುಮಾನಗಳು ಮತ್ತು ಸ್ತ್ರೀಯರ ಹಕ್ಕು ಸ್ಥಾಪನೆ ಇವುಗಳೊಂದಿಗೆ ನಡೆದ ದೀರ್ಘ ಸಂಘರ್ಷವೇ ತುಳುನಾಡಿನ ಚರಿತ್ರೆಯಾಗಿ ಇಂದಿನವರೆಗೂ ಹರಿದು ಬಂದಿದೆ. ಅಳಿಯ ಕಟ್ಟು ಸಂತಾನ ಬಂಟರಲ್ಲಿ ಮಾತ್ರವಲ್ಲದೆ ಇತರ ಕೆಲವು ಜಾತಿ, ಪಂಗಡಗಳಲ್ಲಿಯೂ ಇದೆ ಎಂಬುದನ್ನು ಗಮನಿಸಬೇಕು.ಇದು ಭೂತಾಳಪಾಂಡ್ಯನಿಂದ ಬಂದುದಾಗಿದೆ. ಆದರೆ ಅಳಿಯ ಕಟ್ಟು ಪದ್ದತಿ ಬಂಟ ಸಮಾಜದಲ್ಲಿ ಪರಂಪರಾಗತವಾಗಿ ನಡೆದುಕೊಂಡು ಬಂದಿದೆ. ==ಬಂಟರ ಸಂಪ್ರದಾಯ ಮತ್ತು ಆಚರಣೆ (ಬಂಟರ ಸಾಂಸ್ಕೃತಿಕ ಜೀವನ)== ಪಾಡ್ದನ, ಸಂಧಿಗಳು, ಜನಪದ ಆಚರಣೆಗಳು, ನಂಬಿಕೆಗಳ ಹಿನ್ನಲೆಯಲ್ಲಿ ಬಂಟರ ಸಾಂಸ್ಕೃತಿಕ ಬದುಕಿನ ಒಳಮುಖಗಳು ಗೋಚರಿಸುತ್ತವೆ. ಇದರಲ್ಲಿ ಒಬ್ಬ ಪೂಂಜ ಬಲ್ಲಾಳ, ಪೆರಗಡೆ, ಒಬ್ಬ ಆಳ್ವ ಇವರೆಲ್ಲರೆ ನಡವಳಿಕೆಗಳು ಸೂಕ್ಷ್ಮವಾಗಿ ಹೆಣೆದುಕೊಂಡಿವೆ . ಬಂಟರು ಮೂಲತಃ ಭೂತಾರಾಧನೆಯ ಜೊತೆಗೆ ಮೃತಾತ್ಮರ “ಆರಾಧಕರೂ” ಹೌದು. ಇದು ತುಳುನಾಡಿನ ಕೆಲವು ವರ್ಗಗಳಲ್ಲೂ ಆಚರಣೆಯಲ್ಲಿದೆ. ಇವರು ಭೂತಾರಾಧನೆಗಿಂತ ಮೊದಲು ನಾಗಾರಾಧಕರಾಗಿದ್ದಿರಬೇಕು ಎನ್ನಲಾಗುತ್ತಿದೆ. [[ತುಳು]]ನಾಡಿನಲ್ಲಿ ನಾಗಾರಾಧನೆ ವ್ಯಾಪಕವಗಿ ಹಬ್ಬಿದುದರಿಂದಲೇ ಇದನ್ನು ‘ ನಾಗರ ಖಂಡ’ ಎನ್ನುತ್ತಿದ್ದರು. ಸ್ವಲ್ಪ ಭೂಮಿ ಇದ್ದರೆ, ಈ ಭೂಮಿಯಲ್ಲಿ ಒಂದು ನಾಗಬನ ಇದ್ದೇ ಇರುತ್ತದೆ. ಅಲ್ಲದೆ ಕುಟುಂಬದ ಮೂಲಸ್ಥಾನವನ್ನು ನಾಗಾರಾಧನೆಯ ಮೂಲಕವೂ ಗುರುತಿಸುತ್ತಾರೆ.ಇಂದಿಗೂ ಸಹ ಪ್ರಮುಖ ಕುಟುಂಬಗಳು ತಮ್ಮ ತಮ್ಮ ನಾಗ ಮೂಲಸ್ಥಾನವನ್ನು ಹೊಂದಿವೆ. ನಾಗನನ್ನು “ ಬೆಮ್ಮರ್” ಎಂದು ಕೆಲವೊಮ್ಮೆ “ ನಾಗ ಬೆಮ್ಮರ್” ಎಂದೂ ಕರೆಯುತ್ತಾರೆ. ಭೂತಾರಾಧನೆಯ ಹೆಚ್ಚಿನ ಸ್ಥಳಗಳಲ್ಲಿ ಬೆಮ್ಮನೆ ಗುಂಡ ಇದ್ದೇ ಇರುತ್ತದೆ. ಇಲ್ಲಿ ಆರಾಧನೆಯೂ ಸಹ ನಡೆಯುತ್ತದೆ. ಹೆಚ್ಚಿನ ಬಂಟರ ಮನೆಗಳಲ್ಲಿ ಭೂತದ ಮಣಿಯೋ, ಮುಂಡ್ಯ ಮಂಚ, ಉಯ್ಯಾಲೆಗಳು ಇರುತ್ತವೆ. ಇಡೀ ಊರಿನವರು ಭಜಿಸುವ “ರಾಜನ್ ದೈವಗಳು” ಹಲವಾರು ಬಂಟರ ಮನೆತನದ ಮನೆಗಳಲ್ಲಿ ಚಾವಡಿಯು ತೆಂಕು ದಿಕ್ಕಿನ ಕೋಣೆಯೊಳಗಿರುತ್ತದೆ. ಅಲ್ಲಿ ಮಂಚವೊಂದರ ಮೇಲೆ ಮೊಗ ಮೂರ್ತಿ, ಖಡ್ತಲೆ, ಮಣಿಕೂಬೆ ಇತ್ಯಾದಿಗಳಿರುವುದನ್ನು ಕಾಣಬಹುದು. ಆ ಮನೆತನದವರೇ ಸಂಜೆ, ಬೆಳಗ್ಗೆ ದೀಪವಿಟ್ಟು ಹಾಲು ನೀರು ಇರಿಸಿ ಪ್ರಾರ್ಥನೆ ಮಾಡುತ್ತಾರೆ. ಇನ್ನು ಕೆಲವು ದೈವಗಳು ಊರಿಗೆ ಸಂಬಂಧಪಟ್ಟದ್ದರಿಂದ ಅವುಗಳು ಪ್ರತ್ಯೇಕ ದೈವಭಂಡಾರದ ಮನೆತನಗಳು ಹೊಂದಿರುತ್ತದೆ. ಇದಕ್ಕೆಊರವರ ಒಂದೊಂದು ರೀತಿಯ ಸಹಾಯ ಸಹಕಾರದೊಡನೆ ಜಾತ್ರೆ ಉತ್ಸವಾದಿಗಳು ನಡೆಯುತ್ತದೆ. ಈ ಜಿಲ್ಲೆಯ 1995 ರ ಅಂಕಿ ಅಂಶಗಳ ಪ್ರಕಾರ ಬಂಟಜನಾಂಗದ ಕಾರ್ಯ ಚಟುವಟಿಕೆಗಳನ್ನು ಇಲ್ಲಿ ನೀಡಲಾಗಿದೆ. ==ಬಂಟರಲ್ಲಿನ ೪ ರೀತಿಗಳು== ಬಂಟರ ಜಾತಿಯಲ್ಲಿ 4 ರೀತಿಯ ಬಂಟರಿದ್ದಾರೆ. # ಬಂಟರು ಅಥವಾ ತುಳುನಾಡಿನ ಸಾಮಾನ್ಯ ಬಂಟರು # ನಾಡವರು ಯಾ ನಾಡ ಬಂಟರು # ಪರಿವಾರ ಬಂಟರು # ಜೈನ ಬಂಟರು ಇವರಲ್ಲಿ ಎದ್ದು ಕಾಣುವ ವ್ಯತ್ಯಾಸಗಳೇನೂ ಕಂಡು ಬರುವುದಿಲ್ಲ ಆದರೆ ಕೆಲವೊಂದು ವ್ಯತ್ಯಾಸಗಳನ್ನು ಅವರ ಆಚರಣೆಯ ಸಂದರ್ಭದಲ್ಲಿ ಗುರುತಿಸಬಹುದು.ಬಂಟರಲ್ಲಿ ಅನೇಕ ಉಪಜಾತಿ (ಕುಲನಾಮ) ಗಳಿವೆ ಒಟ್ಟು 24 ಕುಲನಾಮಗಳಿವೆ. ಅವುಗಳೆಂದರೆ ಆಳ್ವ, ನ್ಯಾಕ್, ಪೂಂಜ, ಗಂಭೀರ್, ಹೆಗ್ಡೆ, ಮಾರ್ಲ, ಮಾರಡಿ, ಕಿಲ್ಲೆ, ಭಂಡಾರಿ, ಚೌಟ, ಬಲ್ಲಾಳ್, ರೈ, ಅಡಪ, ಸೂಡ, ಶೆಟ್ಟಿ, ಅಡ್ಯಂತಾಯ, ಶೇಣವ. ಈ ಕುಲನಾಮಗಳು ಒಬ್ಬೊಬ್ಬರಿಗೆ ಒಂದೊಂದು ರೀತಿ ಇದೆ. ಆದರೆ ಇವುಗಳು ಒಂದೆ ಜಾತಿಯಲ್ಲಿ ಬರುತ್ತದೆ. ಆದ್ದರಿಂದ ಈ ಉಪಜಾತಿಗಳೊಂದಿಗೆ ನಿಕಟ ಸಂಬಂಧವಿರುತ್ತದೆ. ಬಂಟರ ಮುಖ್ಯ ವ್ಯಾವಹಾರಿಕ ಭಾಷೆ ತುಳು.ಆಳಿಯ ಕಟ್ಟು ಸಂಪ್ರದಾಯಕ್ಕೆ ಹೆಸರು ವಾಸಿಯಾಗಿರುವ ಬಂಟರು ಮಾತೃ ಕೇಂದ್ರಿತ ಕೌಟುಂಬಿಕ ವ್ಯವಸ್ಥೆಯನ್ನು ಪಾಲಿಸುತ್ತಿದ್ದರು. ಅಳಿಯ ಕಟ್ಟು ಒಂದು ವಿಶಿಷ್ಟವಾದ ಸಂಪ್ರದಾಯ.ಅದರಂತೆ ಮಾವನ ಆಸ್ತಿ,ಅಧಿಕಾರ ಆತನ ಮಗನಿಗಲ್ಲದೆ ಅಳಿಯನಿಗೆ ಸೇರಬೇಕು.ಇದರಲ್ಲಿ ಸ್ತ್ರೀ ಪ್ರಾಧಾನ್ಯತೆಯನ್ನು ಗುರುತಿಸಬಹುದು.ಪಾರಂಪರಾಗತ ಅಧಿಕಾರದ ವಿಷಯದಲ್ಲಿ (ಉದಾಹರಣೆಗೆ ದೈವಸ್ಥಾನಗಳ ಆಡಳಿತ) ಈ ಪದ್ದತಿಯನ್ನು ಇಂದಿಗೂ ಆಚರಿಸಿಕೊಂಡು ಬರಲಾಗಿದೆ. ==ಬಂಟರ ಇಂದಿನ ಸ್ಥಿತಿಗತಿಗಳು== ಬಂಟ ಸಮಾಜವು ವಿಶಾಲವಾಗಿ ವ್ಯಾಪಿಸಿಕೊಂಡಿದೆ. ತಮ್ಮ ಬಾಲ್ಯದಲ್ಲಿ ಕಷ್ಟವಿದ್ದರೂ ಧೈರ್ಯದಿಂದ ಮುನ್ನುಗ್ಗಿ ದೂರದ ಪ್ರದೇಶಗಳಿಗೆ ಹೋಗಿ ಅಲ್ಲಿ ಉದ್ಯಮ ಆರಂಭಿಸಿದವರು ಇದ್ದಾರೆ. ಈ ಉದ್ಯಮದಿಂದ ತಮ್ಮ ಹುಟ್ಟೂರಿನವರ ಉತ್ತಮ ಜೀವನಕ್ಕೆ ಕಾರ್ಯಕರ್ತರಾಗಿದ್ದಾರೆ.ಮುಂಬಯಿಯ ಹೆಚ್ಚಿನ ಹೋಟೇಲ್ ಉದ್ಯಮಿಗಳು ಬಂಟರೆಂದರೆ ನಂಬಲು ಕಷ್ಟವಾಗುತ್ತದೆ,ಆದರೆ ಅದು ಸತ್ಯ,ಮುಂಬಯಿ ಮಾತ್ರವಲ್ಲದೆ ಬೆಂಗಳೂರು ಮತ್ತು ದೂರದ ದುಬೈಯಲ್ಲೂ ಬಂಟ ಸಮುದಾಯದವರು ಸಾಕಷ್ಟು ಮಂದಿಯಿದ್ದಾರೆ. ಬಂಟ ಮುಖಂಡರೆಲ್ಲರೂ ಸೇರಿ ತಮ್ಮ ಜಾತಿಯ ಬಗ್ಗೆ ಚಿಂತನೆ ನಡೆಸಿದ್ದಾರೆ. ಅವರು “ ವಿಶ್ವ ಬಂಟರ ಯಾನೆ ನಾಡವರ ಸಂಘ”ವನ್ನು" ಕಟ್ಟಿದ್ದಾರೆ. ಈ ಸಂಘವು ಬಂಟರಿಗಾಗಿ ಅನೇಕ ರೀತಿಯ ಸಹಾಯವನ್ನು ಮಾಡುತ್ತಿದೆ. ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನ, ಬಡವರಿಗಾಗಿ ತಮ್ಮಲ್ಲೇ ಉದ್ಯೋಗ ಕೊಟ್ಟು ಅವರ ಮುಂದಿನ ಜೀವನಕ್ಕೆ ದಾರಿ ಮಾಡಿದ್ದಾರೆ. ಬಂಟರು ಇಂದು ಅನೇಕ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದು ಕೆಲವರಂತೂ ತಮ್ಮ ಸಂಘಕ್ಕಾಗಿ ದುಡಿಯುತ್ತಿದ್ದಾರೆ. ಇಡೀ ಪ್ರಪಂಚದಲ್ಲಿ ಸರಿಸುಮಾರು 21 ಲಕ್ಷದಷ್ಟು ಮಂದಿ ಮಾತ್ರ ಬಂಟರಾಗಿರುತ್ತಾರೆ.(ಏಳು ನೂರು ಕೋಟಿ ಪ್ರಪಂಚದ ಜನಸಂಖ್ಯೆ) [[File:Guthumane.jpg|thumb|ಬಂಟರ ಗುತ್ತಿನ ಮನೆಗಳಲ್ಲಿ ಕಂಡುಬರುವ ಕಂಬಗಳು]] ==ಬಂಟರಲ್ಲಿ ಮದುವೆ ಮತ್ತು ವರದಕ್ಷಿಣೆ== ಬಂಟರ ಮದುವೆಗಳು ಅವರ ಜಾತಿಯ ಸಂಪ್ರದಾಯದಂತೆ ನಡೆಯುತ್ತದೆ. ‘ವಿವಾಹ ನಿಶ್ಚಿತಾರ್ಥ’ ಕಾರ್ಯವು ಒಂದು ಮಹತ್ವದ್ದಾಗಿದೆ. ಇಲ್ಲಿ ವಿವಾಹದ ದಿನಾಂಕ ಮಾತ್ರ ನಿಗದಿ ಆಗಿರುತ್ತದೆ. ವರದಕ್ಷಿಣೆ ಮೊದಲೇ ನಿಶ್ಚಯವಾಗಿದ್ದು ಆ ದಿನದಂದು ವರದಕ್ಷಿಣೆಯ ಅರ್ಧದಷ್ಟು ಹುಡುಗಿಯ ಕಡೆಯವರು ಕೊಡುತ್ತಾರೆ. ಹಿಂದಿನ ಕಾಲದಲ್ಲಿ ವಿವಾಹವು ಬಹಳ ಹತ್ತಿರದ ಸಂಬಂಧದಲ್ಲಿ ನಡೆಯುತ್ತಿತ್ತು. ಆದರೆ ಇಂದಿನ ಕಾಲದಲ್ಲಿ ದೂರದ ತಾಲೂಕುಗಳೊಳಗೆ ವಿವಾಹ ನಡೆಯುತ್ತದೆ. ಮದುವೆಯ ಸಮಾರಂಭವನ್ನು ಹಿಂದಿನ ಕಾಲದಲ್ಲಿ ವರನ ಅಥವಾ ವಧುವಿನ ಮನೆಯಲ್ಲಿ ನಡೆಸುತ್ತಿದ್ದರು. ನಂತರ ಕ್ರಮೇಣ ಮದುವೆಗಳು “ಕಲ್ಯಾಣ ಮಂಟಪ”ದಲ್ಲಿ ನಡೆಯಲಾರಂಭಿಸಿದವು. ಇದರಿಂದಾಗಿ ಹೊರಜಾತಿಯ ಜನರ ಸಂಪರ್ಕ ಹೆಚ್ಚಾಯಿತು. [[ವಿವಾಹ]]ವು ಬಂಟರ ಸಂಪ್ರದಾಯದಂತೆ ನಡೆಯುತ್ತದೆ. ಮದುವೆಯ ದಿನ ರಾತ್ರಿ ಅಥವಾ ನಂತರದ 2-3 “ಮಾಮಿ ಸೆಕೆ” ಎಂಬ ಕಾರ್ಯಕ್ರಮವಿರುತ್ತದೆ . ಈ ಸಮಾರಂಭದಲ್ಲಿ ವರನು ಅತ್ತೆಯ ಆಥಿತ್ಯವನ್ನು ಸ್ವೀಕರಿಸುತ್ತಾನೆ. ಅದಕ್ಕೆ ಪ್ರತಿಯಾಗಿ ಚಿನ್ನದ ಉಂಗುರ ಅಥವಾ ಇನ್ನಾವುದೋ ಕಾಣಿಕೆ ನೀಡುವುದು ಸಂಪ್ರದಾಯ. ಈ ಎಲ್ಲಾ ಕಾರ್ಯಕ್ರಮಗಳ ಖರ್ಚು ವಧುವಿನ ಕಡೆಯವರದ್ದೇ. ಲಕ್ಷಾಂತರ ರೂಪಾಯಿಯ ವೆಚ್ಚದಲ್ಲಿ ನಡೆಯುವ ಮದುವೆ, ಔತಣ ಕೂಟಕ್ಕಾಗಿಯೇ ಹೆಚ್ಚು ವರದಕ್ಷಣೆಯನ್ನು ಕೇಳುತ್ತಾರೆ. ವರದಕ್ಷಿಣೆ ಒಂದು ಸಾಮಾಜಿಕ ಪೀಡೆ ಎಂದು ತಿಳಿದಿರುವ ವಿದ್ಯಾವಂತರೇ ಹೆಚ್ಚು ವರದಕ್ಷಿಣೆಯನ್ನು ಪಡೆಯುವುದು ವಿಪರ್ಯಾಸವೇ ಸರಿ. ಇದು ಸಮಾಜದ ದೊಡ್ಡ ಪಿಡುಗು.ಆದರೆ ಇತ್ತೀಚಿನ ದಿನಗಳಲ್ಲಿ ಸಮುದಾಯದಲ್ಲಿ ವರದಕ್ಷಿಣೆಯ ಪಿಡುಗು ಕಡಿಮೆಯಾಗಿದೆ.ವರದಕ್ಷಿಣೆಗೆ ನಗದು ಬೇಡಿಕೆ ಇಡುವವರ ಸಂಖ್ಯೆ ಕಡಿಮೆಯಾಗುತ್ತಿದೆ.ಇದು ಒಳ್ಳೆಯ ಬೆಳವಣಿಗೆ.ಆದರೆ ಮದುವೆಯ ಐಶಾರಾಮೀ ಛತ್ರಗಳಲ್ಲಿ ಎಲ್ಲಾ ಖರ್ಚೂ ಹುಡುಗಿಯ ಕಡೆಯವರೇ ಹಾಕಬೇಕೆಂಬ ಬೇಡಿಕೆ ಇಡುತ್ತಿದ್ದಾರೆ. ಇದೂ ಸ್ವಲ್ಪ ನಿಯಂತ್ರಣಕ್ಕೆ ಬಂದರೆ ಒಳ್ಳೆಯದು. ಬಂಟರು ಎಲ್ಲೆಡೆ ಕೆಲಸ ಮಾಡುತ್ತಿದ್ದು ಅವರು ಪ್ರತಿಯೊಂದು ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ==[[ಕೃಷಿ]] ಕ್ಷೇತ್ರದಲ್ಲಿ ಬಂಟರು== ಜಿಲ್ಲೆಯ ಹೆಚ್ಚಿನ ಬಂಟರು ಕೃಷಿಯನ್ನು ಅವಲಂಬಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಕೆಲವರಲ್ಲಿ ಅತೀ ಹೆಚ್ಚು ಭೂಮಿ ಇದ್ದು ಲಕ್ಷಾಧಿಪತಿ, ಕೋಟ್ಯಾಧಿಪತಿಗಳಾಗಿದ್ದಾರೆ, ಕೆಲವರು ತಮ್ಮ ಜೀವನಕ್ಕೆ ತಕ್ಕ ಮಟ್ಟಿಗೆ ಸಾಕಾಗುಷ್ಟು ಭೂಮಿ ಹೊಂದಿದವರು ಇದ್ದಾರೆ. ಭೂ ಮಸೂದೆ ಜಾರಿಗೆ ಬಂದುದರಿಂದ ಹಲವು ಕಡೆಗಳಲ್ಲಿ ಜಮೀನಿನ ಒಡೆತನ ತಪ್ಪಿ ಅದೆಷ್ಟೋ ಮಂದಿ ಅನ್ಯ ಉದ್ಯೋಗಗಳನ್ನು ಆಶ್ರಯಿಸಬೇಕಾಯಿತು. ಕೆಲವರು ಬಹಳ ಉತ್ತಮ ಕೃಷಿಕರಾಗಿ , ಕೃಷಿಕಾರ್ಯದಲ್ಲಿ ತೊಡಗಿದ್ದಾರೆ. ಅನೇಕ ಮಂದಿ ತಮ್ಮ ಕೃಷಿ ಕಾರ್ಯದಿಂದಾಗಿ “ ಉತ್ತಮ ಕೃಷಿಕ” ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ==ಶಿಕ್ಷಣ ಕ್ಷೇತ್ರದಲ್ಲಿ ಬಂಟರು== ಬಂಟರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‘ಬಂಟರ ಸಂಘದ’ ಮೂಲಕ ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಶ್ರೀ ರಾಮಕೃಷ್ಣ ವಿದ್ಯಾರ್ಥಿ ಭವನದ ಮೂಲಕ ಕಲಿಯುವ ವಿದ್ಯಾರ್ಥಗಳಿಗೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಅಂತೆಯೇ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ಒದಗಿಸಿ ಕಲಿಯುವವರಿಗೂ, ಕಲಿಸುವವರಿಗೂ ಅವಕಾಶ ಮಾಡಿಕೊಟ್ಟಿದ್ದರಿಂದ ಜಿಲ್ಲೆಯ ನಾನಾ ಕಡೆಗಳಿಂದ, ಗ್ರಾಮಾಂತರ ಪ್ರದೇಶಗಳಿಂದ ಬಂದು ದೊಡ್ಡ ಸಾಧನೆ ಮಾಡಿದವರಿದ್ದಾರೆ, ಉಡುಪಿ ಜಿಲ್ಲೆಯ ಶಿರ್ವ ಮಂಚಕಲ್ಲಿನಲ್ಲಿ ಸುಮಾರು ಐದು ದಶಕಗಳ ಹಿಂದೆಯೇ ಮುದ್ದಣ ಶೆಟ್ಟಿಯವರು ಕಂಡ ಕನಸು ನನಸಾಗಿರುವುದನ್ನು ಕಾಣಬಹುದು. ಇಲ್ಲಿ ನರ್ಸರಿ ತರಗತಿಯಿಂದ ಮೊದಲುಗೊಂಡು ಪ್ರಥಮ ದರ್ಜೆ ಕಾಲೇಜಿನ ತನಕ ವಿಸ್ತರಿಸಲ್ಪಟ್ಟು ಮೂಲ್ಕಿ ಸುಂದರರಾಮ ಶೆಟ್ಟಿ ಸ್ಮಾರಕ ವಿದ್ಯಾಸಂಸ್ಥೆಯಾಗಿ ರಾರಾಜಿಸುತ್ತಿದೆ. ಶಿಕ್ಷಕರಾಗಿ ಹೆಸರು ಪಡೆದ ಕುಶಲ ಶೆಟ್ಟಿ ಅವರು ಕುಮುದಾ ಉಮಾಶಂಕರ ಶಿಕ್ಷಕರ ತರಬೇತಿ ವಿದ್ಯಾಸಂಸ್ಥೆ ಸ್ಥಾಪಿಸಿ ನೂರಾರು ಮಂದಿಯನ್ನು ತರಬೇತಿಗೊಳಿಸಿ ಅನೇಕರಿಗೆ ಆಸರೆಯನ್ನು ನೀಡುದ್ದಾರೆ. ಅತಿ ಕಡಿಮೆ ಕಾಲದಲ್ಲಿ ಉತ್ತುಂಗಗಕ್ಕೇರಿದ ಮಹಾವಿದ್ಯಾಲಯ, ನಿಟ್ಟೆ .ಇಲ್ಲಿ ಆಂಗ್ಲ ಭಾಷಾ ಕೆ.ಜಿ ತರಗತಿಯಿಂದ ಪದವಿ ಶಿಕ್ಷಣದ ಜೊತೆಗೆ ತಾಂತ್ರಿಕ ಶಿಕ್ಷಣದ ಕೋರ್ಸುಗಳು ಕೂಡ ಇವೆ. [[ಕಾಸರಗೋಡು|ಕಾಸರಗೋಡಿ]]ನ ಕನ್ನಡದ ಹೋರಾಟಗಾರ ಕವಿ, ಸಾಹಿತಿ, ವಾಙ್ಮಿ, ಸಮಾಜ ಸೇವಕ ,ಜನಮನದಲ್ಲಿ ಸ್ಥಿರವಾಗಿರುವ ಕಯ್ಯಾರ ಕಿಞ್ಞಣ್ಣರೈಯವರು. ಶಿಕ್ಷಣದ ಎಲ್ಲಾ ಭಾಗಗಳಲ್ಲಿ ಕೈ ಜೋಡಿಸಿ, ರಾಷ್ತ್ರ ರಾಜ್ಯ ಪ್ರಶಸ್ತಿಗಳಿಂದ ಮನ್ನಣೆ ಪಡೆದರು. ಅನೇಕ ಮಂದಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ದೊಡ್ಡ ಸಾಧನೆಗಳನ್ನು ಮಾಡಿದ್ದಾರೆ. ಹೀಗೆ ಬಂಟರು ಶಿಕ್ಷಣದ ಅಭಿವೃದ್ಧಿಗಾಗಿ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ==ಸಾಹಿತ್ಯ ಮತ್ತು ಬಂಟರು== ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬಂಟರು ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಇವರಲ್ಲಿ ಕಯ್ಯಾರ ಕಿಞ್ಞಣ್ಣ ರೈ, ಪ್ರೊ. ವಿವೇಕ ರೈ, ಕುಕ್ಕುಜೆ ರಾಮಯ್ಯ ನಾಯ್ಕರು, ಪೊಳಲಿ ಶೀನಪ್ಪ ಹೆಗ್ಡೆ, ಸ್ವಾತಂತ್ರ್ಯ ಹೋರಾಟಗಾರರಾದ ಎನ್ ಎಸ್ಸ್ ಕಿಲ್ಸೆ ಕಳ್ಳಿಗೆ ಮಹಾಬಲ ಭಂಡಾರಿ, ಕೆದಂಬಾಡಿ ಜತ್ತಪ್ಪ ರೈ, ಶ್ರೀಮತಿ ಇಂದಿರಾ ಹೆಗಡೆ ಮೊದಲಾದವರನ್ನು ಇಲ್ಲಿ ನೆನೆಯಬಹುದು. ಗಡಿನಾಡು ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ಹೋರಾಟ ನಡೆಸಿದ ಬಂಟ ಜನಾಂಗದ ಕವಿ ಕಯ್ಯಾರ ಕಿಞ್ಞಣ್ಣ ರೈ. ಇವರು ಬಂಟದ ಬಗ್ಗೆ “ಸಂಪರ್ಕ” ಎಂಬ ಪುಸ್ತಕವನ್ನು ಬರೆದರು. “ ಯಾರು ಏನಾದರೂ ಆಗುವುದು ಹುಟ್ಟಿನಿಂದಲ್ಲ; ಕಲಿ ವಿದ್ಯೆಯಿಂದ, ಬೆಳೆಸಿಕೊಂಡ ಸಂಸ್ಕಾರದಿಂದ……” ಎಂದು ಹೇಳಿದರು. ತುಳು ಪಾಡ್ದನಗಳು ಬಾಯಿಂದ ಬಾಯಿಗೆ ಹರಿದು ಬಂದಿರುವುದಲ್ಲದೆ ಲಿಖಿತ ರೂಪದಲ್ಲೇನೂ ಇರಲಿಲ್ಲ. ಅದನ್ನು ಪ್ರೊ. ಬಿ,ಎ ವಿವೇಕ ರೈ ಮುಂತಾದವರು ಸೇರಿ ದಾಖಲಿಸುತ್ತಿದ್ದಾರೆ. ಆದರೆ ಇದರ ರಚನಾಕಾರರು ಯಾರೆಂದು ತಿಳಿದಿಲ್ಲ. ಅವರು ಒಟ್ಟು 119 ಕೃತಿಗಳನ್ನು ರಚಿಸಿದ್ದು ಅವುಗಳಲ್ಲಿ 67 [[ಯಕ್ಷಗಾನ]] ಕೃತಿಗಳು. ಅವರು ಕವಿ, ನಾಟಕಕಾರ, ಭಾಷಾಂತರಕಾರ, ಲೆಖಕ, ಸಮರ್ಥ ಅಧ್ಯಾಪಕ, ಅರ್ಥಧಾರಿ, ಪ್ರಕಾಶಕ, ಮುದ್ರಕ ಎಲ್ಲವೂ ಆಗಿದ್ದಾರೆ. ಅವರ “ರಾಷ್ಟ್ರ ವಿಜಯ” ಭಾರತ ಸರ್ಕಾರದಿಂದ ಬಹುಮಾನಿತ ಕೃತಿ. ದಿ.ಕುಕ್ಕುಜೆ ರಾಮಯ್ಯ ನಾಯ್ಕರೆಂಬವರು ತೊರವೆ ರಾಮಾಯಣ ಗಾತ್ರಕ್ಕೆ ಸಮನಾದ “ ಜ್ಞಾನಾಮೃತ” ವೆಂಬ ಬೃಹತ್ [[ಭಾಮಿನೀ ಷಟ್ಪದಿ]] ಗ್ರಂಥವನ್ನು ರಚಿಸಿದ್ದರು. ಯಕ್ಷಗಾನದ ಬಗ್ಗೆ “ಯಶೋಧರ ಚರಿತ್ರೆ” ಎಂಬ ಪುಸ್ತಕವನ್ನು ಯಕ್ಷಗಾನ ಸರಸ್ವತಿ ಎಂದು ಕರೆಯಲ್ಪಡುವ ಕೆ.ಪಿ. ವೆಂಕಪ್ಪ ಶಟ್ಟಿ ರಚಿಸಿದರು. ಪೊಳಲಿ ಶೀನಪ್ಪ ಹೆಗ್ಡೆಯವರು ಹೆಸರಾಂತ ತುಳು ಮತ್ತು ಕನ್ನಡ ಬರಹಗಾರರಾಗಿದ್ದು “ಮಿಥ್ಯನಾರಾಯಣ ಕಥೆ” ಜನಪ್ರಿಯ ಕೃತಿಯ ಕರ್ತೃವಾಗಿದ್ದಾರೆ, ಇದಲ್ಲದೆ “[[ಪೊಳಲಿ]] ರಾಜ ರಾಜೇಶ್ವರಿ ಕ್ಷೇತ್ರ ಮಹಾತ್ಮೆ” “ತುಳುವಾಲ ಬಲಿಯೇಂದ್ರ” ದಕ್ಷಿಣ ಕನ್ನಡ ಜಿಲ್ಲೆಯ ಚರಿತ್ರೆ ಮತ್ತು ಭೂತಾಳ ಪಾಂಡ್ಯನ ಅಳಿಯಕಟ್ಟು ಎಂಬ ಕೃತಿಯನ್ನು ರಚಿಸಿದರು. ಸ್ವಾತಂತ್ರ ಪೂರ್ವ ಬಂಟ ಕವಿಗಳಲ್ಲಿ ನಮಗೆ ನೆನಪಿಗೆ ಬರುವುದು ಎನ್. ಎಸ್ ಕಿಲ್ಲೆ. ಇವರು ಕವಿ, ಲೇಖಕ, ಉತ್ತಮ ಮಾತುಗಾರ. ಇವರು ಸರ್ವೋದಯ ಎಂಬ ಪತ್ರಿಕೆಯನ್ನು ನಡೆಸುತ್ತಿದ್ದರು. ಇವರು ಅನೇಕ ಲೆಖನಗಳನ್ನು ಬರೆಯುತ್ತಿದ್ದರು. ಅವುಗಳು “ನವಯುಗ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತೆ ವಿನಃ ಪುಸ್ತಕ ರೂಪದಲ್ಲಿ ದಾಖಲಾಗಿಲ್ಲ. ಕಳ್ಳಿಗೆ ಮಹಾಬಲ ಭಂಡಾರಿ ಅವರು ಕಾನೂನಿನ ಬಗ್ಗೆ ನವಯುಗ, ನವಭಾರತದಲ್ಲಿ ಲೇಖನಗಳನ್ನು ಬರೆಯತ್ತಿದ್ದರು. “ ದೇವರು ಮಾಡಿದ ಕೊಲೆ” ಒಂದು ಮೈನವಿರೇಳಿಸುವ ಕುತೂಹಲಕಾರಿ ಕಾದಂಬರಿ. ಕೆದಂಬಾಡಿ ಜತ್ತಪ್ಪ ರೈ ಯವರು ಬಂಟ ಜನಾಂಗದಲ್ಲಿ ಒಬ್ಬ ಪ್ರಸಿದ್ಧ ಕವಿ. ಇವರು “ಬೇಟೆಯ ನೆನಪುಗಳು” ಎಂಬ ಕೃತಿಯನ್ನು ಬರೆದರು. ಇದಕ್ಕೆ ರಾಜ್ಯ ಸಾಹಿತ್ಯ ಆಕಾಡೆಮಿ ಪ್ರಸಸ್ತಿ ದೊರೆತಿದೆ. “ಬೇಟೆಯ ಉರುಳು” “ಬಟ್ಟದ ತಪ್ಪಲಿನಿಂದ ಕಡಲಿನವರೆಗೆ”, “ಕರ್ಮಯೊಗಿ” ಕನ್ನಡ ಕೃತಿಯಾದರೆ “ಕುಜಿಲಿ ಪೂಜೆ”, “ ಅಜ್ಜು ಬಿರುತುಳುತ ಪೊಲು”, ಶೂದ್ರ ಏಕಲವ್ಯ ತುಳು ಕೃತಿಯಾಗಿದೆ. ಏರ್ಯ ಲಕ್ಷೀನಾರಾಯಣ ಆಳ್ವರು ಪುರಾಣ ಸಾಹಿತ್ಯ ಮತ್ತು ವೈಚಾರಿಕ ಸಾಹಿತ್ಯ ಎಂಬ ಎರಡು ರೀತಿಯಲ್ಲಿ ಸಾಕಷ್ಟು ಕೃಷಿ ಮಾಡಿರುವ ಇವರು ಅನೇಕ ಲೇಖನಗಳನ್ನು ಬರೆದಿದ್ದಾರೆ. ಬೆಂಗಳೂರಿನಲ್ಲಿರುವ “ಬಂಟ್ಸ್ ಟುಡೆ”ಯ ಸಂಸ್ಥಾಪಕ ಶ್ರೀ ಸಂಜೀವ ಶೆಟ್ಟಿಯವರಾಗಿದ್ದು ಬಂಟ ಲೇಖಕರನ್ನು ಬೆಳೆಸುವಲ್ಲಿ ಸಕ್ರಿಯ ಪಾತ್ರವನ್ನು ಈ ಪತ್ರಿಕೆ ವಹಿಸಿದೆ.. ಯಶಸ್ವಿ ಮಹಿಳಾ ಉದ್ಯಮಿಯಾಗಿ ಗೌರವಕ್ಕೆ ಪಾತ್ರರಾಗಿರುವ ಶ್ರೀಮತಿ ಇಂದಿರಾ ಹೆಗಡೆಯವರು ಬಂಟ ಜನಾಂಗದ ಸ್ತ್ರೀವಾದಿ ಲೇಖಕಿ. ಇವರು ಅನೇಕ ಕಥೆ, ಕಾದಂಬರಿಗಳನ್ನು ಬರೆದಿದ್ದಾರೆ. ‘ಅಮಾಯಕ’ ‘ಒಡಲುರಿ’ ‘ಬದಿ’ ಇವು ಇವರ ಕಾದಂಬರಿಗಳು, ==ಬಂಟರಿಂದ ಪತ್ರಕೋದ್ಯಮಕ್ಕೆ ಕೊಡುಗೆ== ಕನ್ನಡ ಪತ್ರಿಕೋದ್ಯಮದಲ್ಲಿ ಬಂಟರ ಬಗ್ಗೆ ವಿವೇಚಿಸಿದಾಗ ನೆನಪಿಗೆ ಬರುವುದು ಹೊನ್ನಯ್ಯ ಶೆಟ್ಟಿಯವರು. ‘ಅವರು ನವಯುಗ’ ಎಂಬ ಕನ್ನಡ ದಿನ ಪತ್ರಿಕೆಯನ್ನು ಆರಂಭಿಸಿದರು. ನಾಡಿನ ಪ್ರಸಿದ್ಧ ಪತ್ರಕರ್ತರು, ಹಿರಿಯ ಸ್ವಾತಂತ್ರ್ಯ ಹೋರಾಟಗಾರರೂ, ಆದ ದಿ.ಮಟ್ಯಾರು ವಿಠಲ ಹೆಗ್ಡೆಯವರು ದಿ. ಹೊನ್ನಯ್ಯ ಶೆಟ್ಟರ ಜೊತೆಯಲ್ಲೇ ನವಯುಗದ ಪ್ರಾರಂಭದ ಪತ್ರಿಕಾ ವ್ಯವಸ್ಥೆಯನ್ನು ನಡೆಸಿದರು. ಸ್ವಾತಂತ್ರ್ಯ ನಂತರದ ದಿನಗಳಲ್ಲಿ ದಿ. ಹೆಗ್ಡೆಯವರು ಮಂಗಳೂರಿನಿಂದ ಒಂದು ಪತ್ರಿಕೆಯನ್ನು ನಡೆಸುತ್ತಿದ್ದರು. ಅದು ದಕ್ಷಿಣ ಕನ್ನಡ ಜಿಲ್ಲೆಗೆ ಏಕ ಮಾತ್ರ ಪತ್ರಿಕೆಯಾಗಿದ್ದು ಅದು “ನವಭಾರತ” ಆಗಿತ್ತು. ಇವರು ತಮ್ಮ ಸಂಪಾದಕೀಯವನ್ನು ವಿಶಿಷ್ಟ ಶೈಲಿಯಲ್ಲಿ ಬರೆದು ನಾಡಿನ ಆಗುಹೋಗುಗಳ ಬಗ್ಗೆ ಒತ್ತು ನೀಡಿ ಬರೆಯುತ್ತಿದ್ದರು. ಇದಕ್ಕಾಗಿ ಕರ್ನಾಟಕ ರಾಜ್ಯ ಪತ್ರಕರ್ತ ಸಂಘ ಪ್ರತಿಷ್ಟಿತ ಪಿ. ಆರ್. ರಾಮಯ್ಯ ಪ್ರಶಸ್ತಿ ನೀಡಿ ಗೌರವಿಸಿತು. ಬಂಟ ಸಮಾಜದಲ್ಲಿ, ಇನ್ನೊಬ್ಬ ಖ್ಯಾತ ಬರಹಗಾರರಾಗಿ, ಪತ್ರಿಕೋದ್ಯಮಿಯಾಗಿ ಮೂಡಿ ಬಂದವರು ವಡ್ಡರ್ಸೆ ರಘು ರಾಮ ಶೆಟ್ಟರು. ಆರಂಭದಲ್ಲಿ ಇವರು ‘ನವಭಾರತ’ ದಲ್ಲಿ ನಂತರ ಬೆಂಗಳೂರಿನ ‘ ತಾಯಿನಾಡು’ ಪತ್ರಿಕೆಯಲ್ಲಿ ದುಡಿದು ತಮ್ಮ ಸಾರ್ಥಕ ಸೇವೆಯನ್ನು [[ಪ್ರಜಾವಾಣಿ]]ಗೆ ಸಲ್ಲಿಸಿದರು. ಇವರ ವರದಿಯ ಶೈಲಿಯೇ ವಿಶಿಷ್ಟವಾಗಿದ್ದು, ಅವರು ಪ್ರತ್ಯೇಕ ಪತ್ರಕರ್ತರಂತೆಕಂಡುಬಂದರು. ಇವರು ಸ್ವಂತ ಪರಿಶ್ರಮದಿಂದ ಮಂಗಳೂರಿನಲ್ಲಿ ‘ಮುಂಗಾರು’ ಕನ್ನಡ ದೈನಿಕದ ಸ್ಥಾಪನೆ ಮಾಡಿದರು. ==ಯಕ್ಷಗಾನದಲ್ಲಿ ಬಂಟರು== ದಕ್ಷಿಣ ಕನ್ನಡ ಜಿಲ್ಲೆಯ ಬಂಟರು ಯಕ್ಷಗಾನಕ್ಕೆ ನೀಡಿದ ಕೊಡುಗೆ ಅಪಾರ. ತಮ್ಮ ಜೀವನದ ಮುಖ್ಯ ಉದ್ದೇಶಗಳನ್ನು ಬಿಟ್ಟು ಯಕ್ಷಗಾನ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಕುಂಬಳೆ ಸೀಮೆಯ ಇಚ್ಲಂಪಾಡಿಗುತ್ತು, ಮಂಗಳೂರಿನ ಕೊಡಿಯಾಲ ಗುತ್ತು ಮುಂತಾದ ಬಂಟ ಮನೆತನಗಳು ಯಕ್ಷಗಾನ [[ಕಲೆ]]ಗೆ ನೀಡಿದ ಪ್ರೋತ್ಸಾಹ ಈ ಇತಿಹಾಸದ ಮಾತಾಗಿದೆ. ಇಚ್ಲಂಪಾಡಿಗುತ್ತಿನವರು ಯಕ್ಷಗಾನ ಕಲಾವಿದರಿಗೆ ಆಶ್ರಯದಾತರಾಗಿದ್ದರು. ಕೊಡಿಯಾಲಗುತ್ತು ಮನೆತನದವರು ಕದ್ರಿ ಮೇಳವನ್ನು ಉತ್ತಮವಾಗಿ ಸಂಘಟಿಸಿದರು. ಜೋಡಾಟ ನಡೆಯುತ್ತಿದ್ದಾಗ ತಾವೇ ಹೋಗುತ್ತಿದ್ದರು. ದಿ. ಕಲ್ಯಾಡಿ ಕೊರಗ ಶೆಟ್ಟಿ ಮತ್ತು ದಿ. ಪಳ್ಳಿ ಸೋಮನಾಥ ಹೆಗ್ಡೆ ಈ ಇಬ್ಬರು ಮಹನೀಯರು ಯಕ್ಷಗಾನ ಕಲೆಯ ಅಭಿವೃದ್ಧಿಗೂ, ಕಲಾವಿದರ ಯೋಗ ಕ್ಷೇಮಕ್ಕೂ ನೀಡಿದ ಕೊಡುಗೆ ಅಪಾರವಾದುದು. ಮೊತ್ತಮೊದಲ ಬಾರಿ ಜನ ಸಾಮಾನ್ಯರ ಬೆಂಬಲದಿಂದಲೇ ಯಕ್ಷಗಾನ ಕಲೆ ಉಳಿಯಲು ಸಾಧ್ಯ ಎಂಬ ಸತ್ಯವನ್ನು ಪ್ರಯೋಗದ ಮೂಲಕ ತೋರಿಸಿಕೊಟ್ಟಿದ್ದಾರೆ. ==ಮುಕ್ತಾಯ== ಇಂದು ಬಂಟರು ಅನೇಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.ರಾಷ್ಟ್ರ ಮಟ್ಟವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ಕೀರ್ತಿ ಗಳಿಸಿದ ಬಂಟರಿದ್ದಾರೆ. ಆದರೆ ಈ ಸಮುದಾಯದವರು ತಮ್ಮ ಮೂಲ ಆಚರಣೆಗಳನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ.ಇಂದಿಗೂ ತಮ್ಮ ಸಂಪ್ರದಾಯವನ್ನು ಮರೆಯದೆ ಅವುಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ.ತಾವು ಜಗತ್ತಿನ ಯಾವುದೇ ಪ್ರದೇಶದಲ್ಲಿರಲಿ,ಅಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.ತಮ್ಮ ಪದ್ದತಿಯನ್ನು ಅಲ್ಲಿ ಪಸರಿಸಿದ ಹಿರಿಮೆ ಇವರಿಗೆ ಸೇರಬೇಕು.ಹಾಗೆಯೇ ಸರ್ವ ಧರ್ಮ ಸಹಿಷ್ಣುತೆತಯನ್ನು ಬೆಳೆಸಿಕೊಂಡು ಯಶಸ್ವಿ ಸಾರ್ವಜನಿಕ ಜೀವನವನ್ನು ನಡೆಸಿಕೊಂಡು ಬರುತ್ತಿದ್ದಾರೆ. [[ವರ್ಗ:ಜಾತಿಗಳು]] bmmx7osj6qtu7y7fm8bpyfuffxayazs ಮೃಣಾಲಿನಿ ಸಾರಾಭಾಯ್ 0 77994 1113023 867142 2022-08-07T22:02:50Z ~aanzx 72368 wikitext text/x-wiki {{DISPLAYTITLE:ಮೃಣಾಲಿನಿ ಸಾರಾಭಾಯಿ}} {{Infobox person |image = Mrinalini Sarabhai.jpg| |name = ಮೃಣಾಲಿನಿ ಸಾರಾಭಾಯ್ |caption = ಮೃಣಾಲಿನಿ ಸಾರಾಭಾಯ್ |birth_date = {{birth date|df=yes|1918|5|11}} |birth_place = [[ಕೇರಳ]], ಭಾರತ |death_date = {{Death date and age|df=yes|2016|1|21|1918|5|11}} |death_place = [[ಅಹ್ಮೆದಾಬಾದ್]], [[ಗುಜರಾತ್]], ಭಾರತ |residence = ಭಾರತ |nationality = ಭಾರತೀಯ |spouse = [[ವಿಕ್ರಮ್ ಸಾರಾಭಾಯ್]] |children = [[ಮಲ್ಲಿಕಾ ಸಾರಾಭಾಯ್]] <br/> [[ಕಾರ್ತಿಕೇಯ ಸಾರಾಭಾಯ್]] |field = |work_institution = |alma_mater = |known_for =dancer/choreographer |prizes = |religion = |footnotes = |spouse =[[ವಿಕ್ರಂ ಸಾರಾಭಾಯ್]] |relatives = [[ಲಕ್ಷ್ಮಿ ಸೆಹ್ಗಲ್]] (ಸೋದರಿ) }} '''ಮೃಣಾಲಿನಿ ಸಾರಾಭಾಯಿ''',<ref> [http://www.thefamouspeople.com/profiles/mrinalini-sarabhai-5493.php Famous people, Dancers : Mrinalini Sarabhai] </ref> [[ಭರತನಾಟ್ಯ]], [[ಕಥಕ್ಕಳಿ]] ಹಾಗೂ [[ಮೋಹಿನಿಯಾಟ್ಟಂ]]ನಲ್ಲಿ ಪರಿಣಿತರಾಗಿದ್ದರು. 'ದರ್ಪಣ'<ref>[http://darpanaacademy.blogspot.in/ 'Darpana dance academy', established by Mrinalini and Vikram Sarabhai in 1949] </ref> ಎಂಬ ನೃತ್ಯಶಾಲೆಯನ್ನು ತಮ್ಮ ಪತಿ [[ವಿಕ್ರಮ್ ಸಾರಾಭಾಯಿ| ವಿಕ್ರಂ ಸಾರಾಭಾಯಿ]]<ref>[http://self.gutenberg.org/article/WHEBN0001104242/Vikram%20Sarabhai Vikram sarabhai]</ref> ಯವರ ಸಹಯೋಗದಿಂದ ೧೯೪೮-೪೯ ರಲ್ಲಿ ಸ್ಥಾಪಿಸಿದರು. ಮುಂದೆ ಅವರ ಮಗಳು [[ಮಲ್ಲಿಕಾ ಸಾರಾಭಾಯ್]]<ref>[http://self.gutenberg.org/article/WHEBN0000290952/Mallika%20Sarabhai Mallika sarabhai]</ref> ಜೊತೆ ಸೇರಿ ನಡೆಸಿಕೊಂಡು ಬರುತ್ತಿದ್ದರು. ಅವರ ಮಗ 'ಕಾರ್ತಿಕೇಶ ಸಾರಾಭಾಯ್' ಪರಿಸರ ಶಿಕ್ಷಣ ಕೇಂದ್ರದ ಸಂಸ್ಥಾಪಕ. 'ದರ್ಪಣ ನೃತ್ಯಶಾಲೆ' ನೃತ್ಯಪ್ರದರ್ಶನ ಕಲೆ ಕಲಿಕಾ ನೃತ ನಾಟಕಗಳು, ಸಂಗೀತ,ಬೊಂಬೆಯಾಟ ಮೊದಲಾದ ಪ್ರದರ್ಶನಕಲೆಗಳಲ್ಲಿ ತರಪೇತಿಕೊಡುವ ಪ್ರಮುಖಕೇಂದ್ರವಾಗಿ ಹಲವಾರು ವರ್ಷಗಳಿಂದ ಸೇವೆಸಲ್ಲಿಸುತ್ತಿದೆ. ಈ ಸಂಸ್ಥೆಯಲ್ಲಿ ಕಲಿತು ಹೊರಬಂದು ಹಲವಾರು ಸಂಸ್ಥೆಗಳಲ್ಲಿ ಕೆಲಸಮಡಿ ಹೆಸರುಮಾಡಿದ ಶಿಷ್ಯರ ಸಂಖ್ಯೆ ೧೮ ಸಾವಿರಕ್ಕೂ ಮಿಗಿಲಾಗಿದೆ. ಮೃಣಾಲಿನಿಯವರು ವಿಶ್ವಕವಿ [[ರವೀಂದ್ರನಾಥ ಠಾಗೋರ್]] ಸ್ಥಾಪಿಸಿದ ಶಾಂತಿನಿಕೇತನದ ವಿದ್ಯಾರ್ಥಿನಿಯಾಗಿದ್ದರು. ಭಾರತದ ಬಾಹ್ಯಾಕಾಶ ಯೋಜನೆಗಳ ನಿರ್ಮಾತೃ ಡಾ.[[ವಿಕ್ರಮ್ ಸಾರಾಭಾಯ್]] ಅವರ ಪತಿ. ಮೃಣಾಲಿನಿ ಅವರ ಪುತ್ರಿ, [[ಮಲ್ಲಿಕಾ ಸಾರಾಭಾಯ್]] ರವರು ಕೂಡಾ ಶಾಸ್ತ್ರೀಯ ನೃತ್ಯಗಾರ್ತಿ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿ ಪ್ರಸಿದ್ಧಿ ಪಡೆದಿದ್ದಾರೆ. ಮೃಣಾಲಿನಿ ಸಾರಾಭಾಯಿ<ref>[http://creative.sulekha.com/dr-mrunalini-sarabhai-is-no-more_627716_blog Sulekha.com, Famous Bharatanatyam Dancer Of Yester Years Mrinalini Sarabhai, Is No More]</ref>ಯವರ ಹಿರಿಯ ಸಹೋದರಿ [[ಕ್ಯಾಪ್ಟನ್ ಲಕ್ಷ್ಮೀ ಸೆಹೆಗಲ್]]ರವರು [[ಸುಭಾಷ್ ಚಂದ್ರ ಬೋಸ್]] ರವರ ನೇತೃತ್ವದ [[ಇಂಡಿಯನ್ ನ್ಯಾಷನಲ್ ಆರ್ಮಿ]]ಯಲ್ಲಿ ಸೇವೆ ಸಲ್ಲಿಸಿದ್ದರು. ==ಜನನ,ಬಾಲ್ಯ,ವಿದ್ಯಾಬ್ಯಾಸ== '''ಮೃಣಾಲಿನಿ''', ೧೯೧೮ ರ,ಮೇ,೧೧ ರಂದು,ಮದ್ರಾಸ್ ಲಾ ಕಾಲೇಜ್ ಪ್ರಿನ್ಸಿಪಾಲ್,[[ಸ್ವಾಮಿನಾಥನ್ ಅಯ್ಯರ್]], ಹಾಗೂ ಸ್ವಾತಂತ್ಯ ಹೋರಾಟಗಾರ್ತಿ ಮಾಜಿ ಸಂಸತ್ ಸದಸ್ಯೆ,ಅಮ್ಮುರವರ ಪ್ರೀತಿಯ ಮಗಳಾಗಿ ಕೇರಳದಲ್ಲಿ ಜನಿಸಿದರು. ಮೃಣಾಲಿನಿಯವರು 'ಸ್ವಿಟ್ಸರ್ ಲ್ಯಾಂಡ್'<ref> [http://self.gutenberg.org/articles/mrinalini_sarabhai ಮೃಣಾಲಿನಿಯವರ ವಿದ್ಯಾಭ್ಯಾಸದ ವಿವರಗಳು ಮತ್ತು ವಿದೇಶಿ ಪದವಿಗಳು] </ref> ನಲ್ಲಿ ತಮ್ಮ ಪ್ರಾರಂಭಿಕ ವಿದ್ಯಾಭ್ಯಾಸವನ್ನುಗಳಿಸಿ ಭಾರತಕ್ಕೆ ಹಿಂದಿರುಗಿದರು. ಸ್ವಲ್ಪ ಸಮಯ ಅಮೆರಿಕಕ್ಕೆ ಹೋಗಿ ಧ್ವನಿಸಂಸ್ಕರಣದಲ್ಲಿ ತರಪೇತಿಗಳಿಸಿ ನಿಷ್ಣಾತರಾದರು. ಚಿಕ್ಕವಯಸ್ಸಿನಲ್ಲೇ ಗುರು ಮೀನಾಕ್ಷಿಸುಂದರಂ ಪಿಳ್ಳೈರವರ ಹತ್ತಿರ ಭರತನಾಟ್ಯವನ್ನೂ, ಕಂಚು ಕುರೂಪ್ ರವರ ಬಳಿ ಕಥಕ್ಕಳಿ ನೃತ್ಯವನ್ನೂ ಕಲಿತು ಅಭ್ಯಾಸಮಾಡಿದರು.<ref> [http://vijaykarnataka.indiatimes.com/news/india/mrinalini-dance/articleshow/50673535.cms ವಿಜಯ ಕರ್ನಾಟಕ, ಜನವರಿ,೨೨,೨೦೧೬] </ref> ==ಮೃಣಾಲಿನಿಯವರ ಮದುವೆ== ಮೃಣಾಲಿನಿಯವರು, ಬೆಂಗಳೂರಿನ ತಾತಾ ವಿಜ್ಞಾನ ಭವನದಲ್ಲಿ ಡಾ. ಸಿ.ವಿ.ರಾಮನ್ ಮೇಲ್ವಿಚಾರಣೆಯಲ್ಲಿ ವ್ಯಾಸಂಗ ಮಾಡುತ್ತಿದ್ದ [[ವಿಕ್ರಮ್ ಸಾರಾಭಾಯಿ]] ರವರನ್ನು ಭೇಟಿಯಾಗಿ, ೧೯೪೨ ರಲ್ಲಿ ಮದುವೆಯಾದರು. ಮುಂದೆ ಅಮೆರಿಕದಲ್ಲಿ ಧ್ವನಿ ಸಂಸ್ಕರಣ ದಲ್ಲಿ ತರಬೇತಿಗಳಿಸಿದರು. ಜಾವಾ,ಬಾಲಿ ದ್ವಿಫಗಳಿಗೆ ಹೇಟಿ ಆಗ್ನೇಯ ನೃತ್ಯಪ್ರಾಕಾರಗಳನ್ನು ಅಧ್ಯಯನ ಮಾಡಿದರು. ಜಾವಾದಲ್ಲಿ ರಾಜಕುಮಾರ 'ತೇಝಜೋ ಕುಸುಮ್' ರವರ ಮಾರ್ಗದರ್ಶನದಲ್ಲಿ ತಮ್ಮ ಜ್ನಾನಭಂಡಾರವನ್ನು ವೃದ್ಧಿಸಿದರು. <ref>[http://www.prajavani.net/article/%E0%B2%A8%E0%B3%83%E0%B2%A4%E0%B3%8D%E0%B2%AF%E0%B2%B2%E0%B3%8B%E0%B2%95%E0%B2%A6-%E0%B2%AA%E0%B3%8D%E0%B2%B0%E0%B2%96%E0%B2%B0-%E0%B2%A4%E0%B2%BE%E0%B2%B0%E0%B3%86-%E0%B2%85%E0%B2%B8%E0%B3%8D%E0%B2%A4%E0%B2%82%E0%B2%97%E0%B2%A4 prajavani rajya, ನೃತ್ಯಲೋಕದ ಪ್ರಖರ ತಾರೆ ಅಸ್ತಂಗತ, ಪ್ರೊ.ಮೈಸೂರು ವಿ.ಸುಬ್ರಹ್ಮಣ್ಯ, 01-22-2016] </ref> ಗುಜರಾತ್ ರಾಜ್ಯದಲ್ಲಿ ಭರತನಾಟ್ಯ ಕಲೆಸ್ಥಾಪಕರಾಗಿ ಕೀರ್ತಿಗೆ ಭಾಜನರಾದರು ಗಣ್ಯ ನೃತ್ಯ ಸಂಯೋಜಕಿ, ಮೃಣಾ, * ವಲ್ಲಿ ಕಲ್ಯಾಣ, * ಗೀತಗೋವಿಂದ, * ಟ್ಯಾಗೋರ್ ರವರ ಭಾನುಸಿಂಗರ್ ಪದಾವಳಿ, ಮೊದಲಾದ ೫೦ ನೃತ್ಯ ನಾಟಕಗಳ ಸಂಯೋಜಿಸಿ ಪ್ರದರ್ಶಿಸಿದರು. ಬೆಂಗಳೂರಿನಲ್ಲಿ ಡಾನ್ಸ್ ಸ್ಟುಡಿಯೊ ಮಾಲೀಕರಾಗಿದ್ದ, ರಾಮ್ ಗೋಪಾಲ್ ಜೊತೆ ಜಂಟಿಯಾಗಿ ನೃತ್ಯಪ್ರದರ್ಶನ ಕೊಟ್ಟು, ಭಾರತದಾದ್ಯಂತ ಹೋಗಿ, ಪ್ರದರ್ಶನಗಳನ್ನು ಏರ್ಪಡಿಸಿದ್ದರು. '''ಅವುಗಳ ವಿವರಗಳು ಹೀಗಿವೆ :''' # ಮೆಮೊರಿ, # ಸ್ತ್ರೀಮತ್ತು ನೀಲ, ದೃಷ್ಯನಾಟಕಗಳು ಸೃಜನಶೀಲತೆಗೆ ಹೆಸರಾದವು. ಮೃಣಾಲಿನಿಯವರು, ಅಮೆರಿಕ, ಚೀನ, ರಷ್ಯ,ಜಪಾನ್ ದೇಶಗಳಲ್ಲಿ ಸಂಚರಿಸಿ ಹಲವಾರು ಸ್ಥಳಗಳಲ್ಲಿ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಶಾರೀರಿಕ ಭಾಷೆಯನ್ನು ಅರ್ಥಪೂರ್ಣವಾಗಿ ಬಳಸಿ, ಆಂಗಿಕಾಭಿನಯಕ್ಕೆ ಹೆಚ್ಚು ಒತ್ತುನೀಡಿದ್ದರಿಂದ '''ನೃತ್ತ''' ಮತ್ತು '''ಮುಖಿಜ''' ಅಭಿನಯಗಳಿಗೆ ಹೊಸಮಜಲು ದೊರೆಯುವಂತಾಯಿತು. ==ನಿರ್ವಹಿಸಿದ ಹುದ್ದೆಗಳು== * ಗುಜರಾತ್ ರಾಜ್ಯಕರಕುಶಲ ಕಲೆಗಾರಿಕೆ ಮತ್ತು ಕೈಮಗ್ಗದ ಅಭಿವೃದ್ಧಿನಿಗಮದ ಅಧ್ಯಕ್ಷೆಯಾಗಿ ಕೆಲಸ ನಿರ್ವಹಿಸಿದರು. * ಸರ್ವೋದಯ ಇಂಟರ್ನ್ಯಾಷನಲ್ ಟ್ರಸ್ಟ್ ನ ಟ್ರಸ್ಟಿಯಾಗಿ ಕೆಲಸಮಾಡಿದರು. * ನ್ಯಾಷನಲ್ ಫೌಂಡೇಶನ್ ನ ಅಧ್ಯಕ್ಷೆಯಾಗಿ ದುಡಿದರು. *'The Voice of the Heart'<ref>[http://shodhganga.inflibnet.ac.in/bitstream/10603/45104/7/chapter%204.pdf Language without Speech]</ref>ಎಂಬ ಆತ್ಮಚರಿತ್ರೆಯನ್ನು ಬರೆದರು.<ref> https://books.google.co.in/books/about/The_Voice_of_the_Heart.html?id=19UZAAAACAAJ&redir_esc=y The voice of the heart-An autobiography by Mrinalini sarabhai]</ref> ==ಪ್ರಶಸ್ತಿ ಗೌರವಗಳು== * ೧೯೬೫ ರಲ್ಲಿ [[ಪದ್ಮಶ್ರೀ]] ಪ್ರಶಸ್ತಿ, * 'French Archives Internationales de la Danse ಸಂಸ್ಥೆಯ ಡಿಪ್ಲೊಮ ಸರ್ಟಿಫಿಕೇಟ್ ಗಳಿಸಿದ ಭಾರತದ ಪ್ರಥಮ ಮಹಿಳೆ', * ೧೯೯೦ ಅಲ್ಲಿ ಪ್ಯಾರಿಸ್ ನಲ್ಲಿ Executive Committee of the International Dance Council, ಯ ಕಾರ್ಯಕಾರಿ ಸಮಿತಿಗೆ ಸದಸ್ಯೆಯಾಗಿ ಆಯ್ಕೆಯಾದರು. * ೧೯೯೧ ರಲ್ಲಿ, ಪಂ.ಓಂಕಾರನಾಥ್ ಠಾಕೂರ್ ಪ್ರಶಸ್ತಿ, * ೧೯೯೨ ರಲ್ಲಿ [[ಪದ್ಮಭೂಷಣ]] ಪ್ರಶಸ್ತಿ, * ೧೯೯೪ ರಲ್ಲಿ ನವದೆಹಲಿಯಲ್ಲಿ 'ಸಂಗೀತ್ ನಾಟಕ್ ಅಕ್ಯಾಡೆಮಿ ಫೆಲೋಶಿಪ್' ದೊರೆಯಿತು. * ೧೯೯೭ ರಲ್ಲಿ ಬ್ರಿಟನ್ನಿನ ನಾರ್ವಿಚ್ ನಲ್ಲಿರುವ ಈಸ್ಟ್ ಆಂಗ್ಲಿಸ್ ವಿಶ್ವವಿದ್ಯಾಲಯದ 'Degree of Doctor of Letters, honoris causa (LittD) ಪದವಿ'<ref>[http://self.gutenberg.org/articles/mrinalini_sarabhai#Awards ಅವಾರ್ಡ್ ಗಳು, ಡಾಕ್ಟರೇಟ್ ಪದವಿ, ಇತ್ಯಾದಿ]</ref> ಗಳಿಸಿದರು. * 'Ballet Folklorico of Mexico' ಎಂಬ ನೃತ್ಯ ಸಂಯೋಜನೆಯನ್ನು ನಡೆಸಿಕೊಟ್ಟ ಮೃಣಾಲಿನಿಯವರ ಕೌಶಲ್ಯವನ್ನು ಮೆಚ್ಚಿ, ಮೆಕ್ಸಿಕೋದೇಶದ ಸರ್ಕಾರ ಬಂಗಾರದ ಪದಕವನ್ನು ಪ್ರದಾನಮಾಡಿತು. * ಡಿಸೆಂಬರ್, ೨೮, ೧೯೯೮ ರಲ್ಲಿ 'ದರ್ಪಣ ಅಕ್ಯಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಬಂಗಾರದ ಹಬ್ಬ'ವನ್ನು ಆಚರಿಸಲಾಯಿತು. ಆ ಸಮಯದಲ್ಲಿ 'ಮೃಣಾಲಿನಿ ಸಾರಾಭಾಯ್ ಅವಾರ್ಡ್ ಫಾರ್ ಕ್ಲಾಸಿಕಲ್ ಎಕ್ಸಲೆನ್ಸೆ' ಎಂಬ ಹೆಸರಿನಲ್ಲಿ ಒಂದು ಪ್ರಶಸ್ತಿಯನ್ನು ಸ್ಥಾಪಿಸಿರುವುದಾಗಿ ಘೋಶಿಸಲಾಯಿತು. * ೧೯೯೬-೯೭ರ [[ಕಾಳಿದಾಸ ಸಮ್ಮಾನ್]] ಪ್ರಶಸ್ತಿ. ==ನಿಧನ== ಹಿರಿಯ ಶಾಸ್ತ್ರೀಯ ನೃತ್ಯ ಕಲಾವಿದೆ ಮೃಣಾಲಿನಿ ಸಾರಾಭಾಯಿ <ref>[http://www.prajavani.net/article/%E0%B2%AE%E0%B3%83%E0%B2%A3%E0%B2%BE%E0%B2%B2%E0%B2%BF%E0%B2%A8%E0%B2%BF-%E0%B2%B8%E0%B2%BE%E0%B2%B0%E0%B2%BE%E0%B2%AD%E0%B2%BE%E0%B2%AF%E0%B2%BF-%E0%B2%87%E0%B2%A8%E0%B3%8D%E0%B2%A8%E0%B2%BF%E0%B2%B2%E0%B3%8D%E0%B2%B2 ಪ್ರಜಾವಾಣಿ, ೦೧-೨೨-೨೦೧೬, ಮೃಣಾಲಿನಿ ಸಾರಾಭಾಯಿ ಇನ್ನಿಲ್ಲ] </ref> (೯೭) ೨೧, ಗುರುವಾರ, ಜನವರಿ, ೨೦೧೬ ರಂದು ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದರು ವಯೋವೃದ್ಧೆ ಮೃಣಾಲಿನಿ,ಯವರನ್ನು ಅಹಮದಾಬಾದಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾಯಿ ತಮ್ಮ ನೃತ್ಯ ಜಗತ್ತನ್ನು ನಮ್ಮ ಪಾಲಿಗೆ ಉಳಿಸಿ ನಮ್ಮನ್ನಗಲಿದ್ದಾರೆ ಎಂದು ಮಲ್ಲಿಕಾ ಅವರು 'ಫೇಸ್ ಬುಕ್' ಪುಟದಲ್ಲಿ ಬರೆದುಕೊಂಡಿದ್ದಾರೆ. 'ಮೃಣಾಲಿನಿ ಸಾರಾಭಾಯ್' ರವರ ಅಂತಿಮ ಸಂಸ್ಕಾರ ಗುಜರಾತಿನ ಗಾಂಧಿನಗರ ಜಿಲ್ಲೆಯ ಪೇಥಪುರ ಗ್ರಾಮ <ref>[http://indianexpress.com/article/lifestyle/art-and-culture/mrinalini-sarabhai-ammas-last-journey-with-ghungroo-on-feet/ : January 22, 2016, Indian express, Lakshmi ajay, Mrinalini Sarabhai: Amma’s last journey with ghungroo on feet]</ref> ದಲ್ಲಿ ನಡೆಯಿತು. ಚಿತೆಗೆ ಬೆಂಕಿಯನ್ನು ಮಲ್ಲಿಕಾ, ಹಾಗೂ ಕಾರ್ತಿಕೇಯ ಸ್ಪರ್ಷಮಾಡಿದರು. ==ಉಲ್ಲೇಖಗಳು== <References /> ==ಬಾಹ್ಯ ಸಂಪರ್ಕಗಳು== {{commons category|Mrinalini Sarabhai}} # [http://www.rediff.com/news/column/mrinalini-sarabhai-transformed-gujarats-cultural-life/20160122.htm Rediff.com. jan, 2, 16 Mrinalini Sarabhai transformed Guajrat's cultural life] # [http://www.hindustantimes.com/music/legendary-dancer-mrinalini-sarabhai-dies-at-97/story-yK1nU4KJxvixLGMHbxUUMK.html hindustan times, 21, jan, 16 Legendary dancer Mrinalini Sarabhai dies at 97] [[ವರ್ಗ:ಭರತನಾಟ್ಯ ಕಲಾವಿದರು]] [[ವರ್ಗ:ಕಲಾವಿದರು]] [[ವರ್ಗ:ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು]] [[ವರ್ಗ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು]] [[ವರ್ಗ:೧೯೧೮ ಜನನ]] [[ವರ್ಗ:೨೦೧೬ ನಿಧನ]] b7oymyqtzxtge23il928tfpc32jarrx 1113039 1113023 2022-08-08T05:00:07Z ~aanzx 72368 redirect wikitext text/x-wiki #REDIRECT [[ಮೃಣಾಲಿನಿ ಸಾರಾಭಾಯಿ]] 7byhglfbpd6z2aaq7wx17v0omym3rgs ಸದಸ್ಯ:Ronalda carmel/ನನ್ನ ಪ್ರಯೋಗಪುಟ 2 84677 1113045 1049968 2022-08-08T05:29:57Z Minorax 55530 ([[c:GR|GR]]) [[File:Elon Musk Signature.png]] → [[File:Elon Musk Signature.svg]] vva wikitext text/x-wiki {{Infobox person | name = Elon Musk | image = Elon Musk 2015.jpg | caption = Elon Musk in 2015 | birth_name=Elon Reeve Musk | birth_date = {{Birth date and age|mf=yes|1971|6|28}} | birth_place = Pretoria, Transvaal Province, South Africa | residence = Bel Air, Los Angeles, , California, U.S.<ref name="forbesbuyshome.com">{{cite news|title=Billionaire Tesla CEO Elon Musk Buys Neighbor's Home in Bel Air For $6.75 Million|work=Forbes|url=http://www.forbes.com/sites/trulia/2013/11/01/billionaire-tesla-ceo-elon-musk-buys-home/|accessdate=November 1, 2013}}</ref><ref name=bloombergbuyshome>{{cite news|title=Inside Elon Musk's $17M Bel Air Mansion|work=Bloomberg News|url=https://www.bloomberg.com/news/videos/b/6e27fcba-309d-494e-b87d-c73fb8bb1750|accessdate=August 21, 2013}}</ref> | citizenship = South African (1971), Canadian (1989), American (2002) | occupation = Entrepreneur, engineer, inventor, investor | known_for = SpaceX, PayPal] Tesla Inc., Hyperloop, SolarCity, OpenAI | salary = '''Tesla Inc.'''<ref name=bloomberg140424>{{Cite news|url = https://www.bloomberg.com/news/articles/2014-04-24/musk-s-tesla-income-plummets-99-9-to-less-than-70-000|title=Tesla Pays CEO Musk $70,000 Following $78 Million Year|date=April 25, 2014|accessdate=June 11, 2015|website=Bloomberg Business|publisher=Bloomberg L.P.|last=Ohnsman|first=Alan}}</ref><br/>$78.2 million (2012)<br />$69,989 (2013)<br/> [[One-dollar salary|$1]] (2014) | title = CEO and [[Chief technology officer|CTO]] of [[SpaceX]]<br/> CEO and product architect of [[Tesla Inc.]]<br/> Chairman of [[SolarCity]]<br/> Co-chairman of [[OpenAI]] | spouse = {{Plainlist| * {{Marriage|[[Justine Musk]]|2000|2008|reason=divorced}} * [[Talulah Riley]] ({{abbr|m.|married}} 2010–{{abbr|div.|divorced}} 2012; {{abbr|m.|married}} 2013–{{abbr|div.|divorced}} 2016)<ref>{{Cite news|url=https://www.theguardian.com/technology/2016/mar/21/elon-musk-talulah-riley-file-divorce-second-marriage|title=Actor Talulah Riley files to divorce billionaire Elon Musk, again|date=March 21, 2016|accessdate=April 20, 2016|work=[[The Guardian]]|quote="The pair first married in 2010 and divorced in 2012. They remarried 18 months later."}}</ref><ref name="withdrawn">{{cite web|url=http://www.dailymail.co.uk/news/article-3185591/Elon-Musk-withdraws-divorce-papers-against-wife-Talulah-Riley-one-month-pair-spotted-holding-hands-Allen-Company-conference.html|title=Elon Musk withdraws Talulah Riley divorce papers after being spotted at Allen & Company conference|date=August 5, 2015|work=Mail Online}}</ref> }} | children = 6 sons | parents = [[Maye Musk]] <small>(mother)</small><br />Errol Musk <small>(father)</small> | relatives = [[Tosca Musk]] <small>(sister)</small><br />[[Kimbal Musk]] <small>(brother)</small> | signature = Elon Musk Signature.svg | signature_alt = Elon Musk | alma mater = [[Queen's University]]<br />[[University of Pennsylvania]]<ref>{{Cite news|url=http://www.mercurynews.com/business/ci_25541448/timeline-elon-musk-accomplishments|title=Timeline: Elon Musk's accomplishments|last=Hull|first=Dana|date=April 11, 2014|accessdate=June 11, 2015|via=[[Mercury News]]}}</ref><ref>{{cite web|url=http://csq.com/2013/01/elon-musk-patriarchs-and-prodigies/|title=Elon Musk: Patriarchs and Prodigies|year=2013|accessdate=June 11, 2015|website=CSQ|publisher=C-Suite Quarterly|last=Zanerhaft|first=Jaron}}</ref> | networth = US$14.1 billion (February 13, 2017)<!--DO NOT UPDATE THIS UNLESS YOU UPDATE THE ACCESS DATE--><ref>{{cite web |title = Elon Musk |url=http://www.forbes.com/profile/elon-musk/ |website=[[Forbes]] |accessdate=February 13, 2017}}</ref> }} ==ಎಲಾಂನ್ ಮಸ್ಕ್== ಎಲಾಂನ್ ರೀವ್ ಮಸ್ಕ್ [[ಜೂನ್]] ೨೮,೧೯೭೧ ರಂದು ಜನಿಸಿದ್ದರು. ಎಲಾಂನ್ ರವರು [[ದಕ್ಷಿಣ ಆಫ್ರಿಕಾ]]ದ ಸಂಜಾತ '''ಕೆನಡಿಯನ್ ಅಮೆರಿಕ'''ನಾಗಿದ್ದರು ಹಾಗು ಇವರು '''ಉದ್ಯಮದಿಗ್ಗರು, ಹೂಡಿಕೆದಾರ, ಎಂಜಿನಿಯರ್, ಸಂಶೋಧಕ''' ಕೂಡ ಆಗಿದ್ದರು. ಇವರು ''ಸ್ಪೇಸ್ ಎಕ್ಸ್'' ನ ಸಂಸ್ಥಾಪಕ, ಸಿಇಒ ಹಾಗು ಸಿಟಿಒ ಆಗಿದ್ದರು. ಜೊತೆಗೆ ಇವರು ''ಟೆಸ್ಲಾ ಮೋಟಾರ್ಸ್'' ನ ಉಪಸಂಸ್ಥಾಪಕ ಹಾಗು ಉತ್ವನ್ನ ವಾಸ್ತುಶಿಲ್ಪಿಯಾಗಿದ್ದರು. ''ಸೊಲಾರ್ ಸಿಟಿ''ನ ಉಪಸಂಸ್ಥಾಪಕ ಹಾಗು ಅಧ್ಯಕ್ಷರಾಗಿದ್ದರು, ಒಪೆನ್ ಎಲ್ ನ ಸಹ ಅಧ್ಯಕ್ಷರಾಗಿದ್ದರು, ''ಜಿಪ್೨'' ನ ಉಪಸಂಸ್ಥಾಪಕ ಹಾಗು ''ಎಕ್ಸ್.ಕಾಂ'' ನ ಸಂಸ್ಥಾಪಕರಾಗಿ ಮಸ್ಕ್ ಅವರ ಪ್ರಕಾರ ಸೊಲಾರ್ ಸಿಟಿ, ಟೆಸ್ಲಾ ಮೋಟಾರ್ಸ್ ಹಾಗು ಸ್ಪೇಸ್ ಎಕ್ಸ್ ನ ಗುರಿಗಳೆಂದರೆ ಅದು ಈ ಪ್ರಪಂಚ ಹಾಗು ಮಾನವೀಯತೆಯನ್ನು ಬದಲಾವಣೆ ಮಾಡುವುದು. ಅವರ ಗುರಿಗಳೆಂದರೆ ಸಮರ್ಥನೀಂದು ಉತ್ಪಾದನೆ ಹಾಗು ಬಳಕೆ ಮೂಲಕ ಜಾಗತಿಕ ತಾಪಮಾನ ಕಡಿಮೆ ಮಾಡುವುದು ಹಾಗು ಮಾನವಿಯ ಅಳಿವಿನ ಅಪಾಯವನ್ನು ಕಡಿಮೆ ಮಾಡುವುದು. ಇವರ ಪ್ರಾಥಮಿಕ ಉದ್ಯಮಗಳ ಅನ್ವೇಷಣೆಗಳ ಜೊತೆಗೆ ಮಸ್ಕ್ ಅವರ ಅತಿ ವೇಗ ಸಾರಿಗೆ ವ್ಯವಸ್ಥೆಯೊಂದನ್ನು ಕಲ್ಪನೆ ಮಾಡಿದ್ದಾರೆ ಅದರ ಹೆಸರು "'''ಹೈಪರ್ ಲೂಪ್'''" ಇದರ ಜೊತೆಗೆ ವಿಟಿಒಎಲ್ ಸೂಪಸಾರ್ನಿಕ ಜೆಟ್ ವಿಮಾನ ವಿದ್ಯುತ ಅಭಿಮಾನ ನೋದನೆಯೊಂದನ್ನು ಪ್ರಸ್ತಾವಿತ ಮಾಡಿದ್ದರು ಅದುವೆ "'''ಮಸ್ಕ್ ವಿದ್ಯುತ್ ಜೆಟ್".'''<ref>http://www.telegraph.co.uk/technology/news/11220326/Elon-Musk-to-launch-fleet-of-internet-satellites.html</ref><ref>http://www.aviation.com/general-aviation/elon-musk-toying-designs-electric-jet/</ref> ==ಬಾಲ್ಯದ ದಿನಗಳು== ಮಸ್ಕ್ ನವರು [[ಜೂನ್]] ೨೮,೧೯೭೧ ರಂದು ಪ್ರಿಟೋರಿಯಾ, ಟ್ರಾನ್ಸ್ವಾಲ್, [[ದಕ್ಷಿಣ ಆಫ್ರಿಕಾ]]ದಲ್ಲಿ ಮಾಯೆ, ಒಬ್ಬ '''ಮಾದರಿ''' ಮತ್ತು '''ಡಯಟಿಶಿಯನ್''' ರವರಿಗೆ ಮಗನಾಗಿ ಜನಿಸಿದ್ದರು. ಮಾಯೆ ರವರು ರೆಜಿನಾ, ಸಸ್ಕಾಟ್ಚೆವಾನ್, ಕೆನಡಾರವರು; ಹಾಗು ಎಲಾಂನ್ ಮಸ್ಕ್, ಒಬ್ಬ ದಕ್ಷಿಣ ಆಫ್ರಿಕಾನ ''ವಿದ್ಯುತ ಎಂಜಿನಿಯರ್''. ಮಸ್ಕ್ ಗೆ ಒಬ್ಬ ತಮ್ಮ, ಕಿಂಬಲ್(೧೯೭೨) ಹಾಗು ಒಬ್ಬ ತಂಗಿ ಟೊಸ್ಕಾ(೧೯೭೪) ಇದರು. ಮಸ್ಕ್ ನ ಅಜ್ಜಿ ಒಬ್ಬ '''ಬ್ರಿಟೇನಿಯನ್''' ಹಾಗು ಮಸ್ಕ್ ಗೆ '''ಡಚ್ ಪೆನ್ಸಿಲ್ವೇನೆಯಾದ''' ಮನೆತನವಿದೆ. ಇವರ ತಂದೆ-ತಾಯಿಯ ವಿಚ್ಛೇದನದ ನಂತರ ಮಸ್ಕ್ ತನ್ನ ಹೆಚಾಗಿ ತನ್ನ ತಂದೆಯ ಜೊತೆಗೆ ದಕ್ಷಿಣ ಆಫ್ರಿಕಾದ ಸ್ಥಳಗಳಲ್ಲಿ ಬೆಳೆದರು. ಇವರು ತನ್ನ ೧೦ನೆಯ ವಯಸ್ಸಿನಲ್ಲಿ '''ಕೊಮೊಡೊರ್ ಕಂಪ್ಯುಟಿಂಗ್ನಲ್ಲಿ''' ಆಸಕ್ತಿಯು ಹೆಚ್ಚಾಯಿತ್ತು. ತಾನೇ ತಾನಾಗಿ ಕಂಪ್ಯುಟರ್ ''ಪ್ರೋಗ್ರಾಮಿಂಗ್ನನ್ನು'' ಕಲ್ಪಿಸಿಕೊಂಡು ತಾನು ೧೨ ವಯಸಿದ್ದಾಗ ಬೇಸಿಕ್ ಎನ್ನುವ ಕೋಡ್ ಅನ್ನು ಮಾರಾಟ ಮಾಡಿದ್ದರು. ಈ ಆಟದ ವೆಬ್ ಆವ್ವತ್ತಿಯು ಆನ್ಲೈನಲ್ಲಿ ಲಭ್ಯವಿದೆ. ಮಸ್ಕ್ ಅವರನ್ನು ತನ್ನ ಬಾಲ್ಯದಲ್ಲಿ ಬಹಳ ಹಿಂಗಿಸಿತುತ್ತಿದ್ದರು. ಒಮ್ಮೆ ಒಂದು ಗುಂಪಿನ ಹುಡುಗರು ಇವರನ್ನು ಚೆನ್ನಗಿ ಒದೆದು ಮೆಟ್ಟುಲುಗಳಿಂದ ತಳಿ ಪ್ರಜ್ಞೆ ತಪ್ಪಿ ಆಸ್ಪತ್ರೆಗೆ ಸೇರಿಸುವಂತಾಯಿತು. ಮಸ್ಕ್ ಆರಂಭದಲ್ಲಿ ಖಾಸಗಿ ಪಾರಶಾಲೆಯಲ್ಲಿ ತನ್ನ ವಿದ್ಯೆಯನ್ನು ಪಡೆಯುತ್ತಿದ್ದರು, ಇಂಗ್ಲೀಷ್ ಮಾತನಾಡುವ ವಾಟೆರ್ ಕ್ಲೂಫ್ ಹೌಸ್ ಪ್ರೆಪರೇಟರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ನಂತರ '''ಪ್ರಿಟೋರಿಯಾ ಬಾಯ್ಸ್ ಪ್ರಾರ್ಥಮಿಕ ಶಾಲೆ'''ಯಲ್ಲಿ ತನ್ನ ಪದವಿ ಪೂರ್ಣ ಶಿಕ್ಷಣವನ್ನ ಮುಗಿಸಿದ್ದರು. ೧೯೮೯ ಮಸ್ಕ್ ರವರು ಕೆನಡಾ ಹೋದರು, ತನ್ನ ತಾಯಿ ಕೆನಡಿಯನ್ ಆಗಿದ್ದರಿಂದ ಅವರಿಗೆ ಕೆನಡಾದ ಪೌರತ್ವ ದೊರೆಯಿತು.<ref>http://www.boomsbeat.com/articles/323/20140214/50-things-you-probably-didnt-know-about-elon-musk.htm</ref> ==ವಿಶ್ವವಿದ್ಯಾಲಯ== ಮಸ್ಕ್ ೧೯ ಇರುವಾಗ ತನ್ನ ಪದವಿಪೂರ್ವ ಪದವಿಯನ್ನು ಪಡೆಯಲು ''ಕ್ವೀನ್ಸ್ ಯೂನಿವರ್ಸಿಟಿ'';<ref>https://en.wikipedia.org/wiki/Queen%27s_University</ref> ಕಿಂಗ್ಸ್ಟನ್, ಒಂಟಾರಿಯೊದಲ್ಲಿ ಸೇರಿದರು. ನಂತರ ಮಸ್ಕ್ ರವರನ್ನು ಪೆನ್ಸಿಲ್ವೇನಿಯಾ ಯೂನಿವರ್ಸಿಟಿಗೆ ವರ್ಗಾಯಿಸಲಾಯಿತು. ಅವರು ೨೪ ವಯಸ್ಸಿಲ್ಲಿ ವಿಜ್ಞಾನದ ಸ್ನಾತಕ ಪದವಿಯನ್ನು ಹಾಗು ವಿಜ್ಞಾನದ ಸ್ನಾತಕ ಪದವಿಯನ್ನು, ಅರ್ಥಶಾಸ್ತ್ರದಲ್ಲಿ ವಾರ್ಟನ್ ವ್ಯಾಪಾರ ಶಾಲೆಯಿಂದ ಪಡೆದರು. ಮಸ್ಕ್ ತನ್ನ ಎರಡನೆಯ ಸ್ನಾತಕ ಪದವಿಯನ್ನು ಪಡೆಯಲು ಇನ್ನೊಂದು ವರ್ಷವನ್ನು ವಿಸ್ತೃತ ಮಾಡಿದರು. ಪೆನ್ಸಿಲ್ವೇನಿಯಾ ಯೂನಿವರ್ಸಿಟಿಯಲ್ಲಿ ಮಸ್ಕ್ ಹಾಗು ಅವರ ಸಹ ಪೆನ್ ವಿದ್ಯಾರ್ಥಿ, ರೆಸ್ಸಿ ೧೦-ಮುಲಗುವ ಕೋಣೆಯೊಂದನ್ನು ಬಾಡಿಗೆಗೆ ಪಡೆದರು, ಇದು ಅವರ ಅನಧಿಕೃತ ರಾತ್ರಿಕೂಟವಾಗಿತ್ತು. ಮಸ್ಕ್ ೧೯೯೫, ಅವರು ೨೪ ಇದ್ದಾಗ ಅನ್ವಯಿಕ ಭೌತಶಾಸ್ತ್ರದಲ್ಲಿ ಹಾಗು ವಸ್ತು ವಿಜ್ಞಾನದಲ್ಲಿ ಪಿಎಚ್ಡಿ ಪಡೆಯಲು [[ಕ್ಯಾಲಿಫೊರ್ನಿಯ]]ದಲ್ಲಿರುವ, ಸ್ಟ್ಯಾನ್ಫರ್ಡ್ ಯೂನಿವರ್ಸಿಟಿಗೆ ಹೋದರು, ಆದರೆ ತನ್ನ ಉದ್ಯಮಶೀಲತಾ ಆಕಾಂಕ್ಷೆಗಳನ್ನು(ಇಂಟರ್ನೆಟ್, ನವೀಕರಿಸಬಹುದಾದ ಶಕ್ತಿ ಹಾಗು ಬಾಹ್ಯಾಕಾಶ) ಮುಂದುವರಿಸಲು ಎರಡೇ ದಿನಗಳಲ್ಲಿ ಆ ಪ್ರೋಗ್ರಾಂನನ್ನು ತೊರೆದರು. ಇವರು ೨೦೦೨ರಲ್ಲಿ, ಆಮೇರಿಕಾದ ನಾಗರೀಕರಾದರು. ==ಜಿಪ್೨== ೧೯೯೫, ಮಸ್ಕ್ ಹಾಗು ಅವರ ತಮ್ಮ, ಕಿಂಬಲ್ ಜಿಪ್೨ ಎನ್ನುವ ಸಾಫ್ಟ್ವೇರ್ ಕಂಪನಿಯೊಂದನ್ನು ಸುಮಾರು ಅಮೇರಿಕಾದ $೨೮೦೦೦ ಖರ್ಚು ಮಾಡಿ ಆರಂಭಿಸಿದರು. ಈ ಕಂಪನಿಯು "ನಗರದ ಮಾರ್ಗದಶಿ" ಎನ್ನುವ ಇಂಟರ್ನೆಟ್ ನನ್ನು ಮಾರಾಟ ಮಾಡಿತ್ತು. ಮಸ್ಕ್ ರವರು "ಧ ನ್ಯೂಯಾರ್ಕ್ ಟೈಂಸ್" ಹಾಗು "ಧ ಚಿಕಾಗೊ ಟ್ರಿಬೂನ್" ರವರ ಜೊತೆ ಒಪ್ಪಿಂದವನ್ನು ಪಡೆದು ಹಾಗು ಅದರ ವಿರ್ದೇಶಕರ ಮಂಡಳಿಗೆ ಸಿಟಿ ಸರ್ಚ್ ನ ಜೊತೆ ವಿಲೀನಗೊಳ್ಳುವ ಯೋಜನೆಗಳನ್ನು ತ್ಯಜಿಸಲು ಮನವೊಲಿಸಿದರು.<ref>http://www.notablebiographies.com/news/Li-Ou/Musk-Elon.html#b</ref> ==ಎಕ್ಸ್.ಕಾಂ ಮತ್ತು ಪೇಪಾಲ್== ೧೯೯೦ರಲ್ಲಿ ಮಸ್ಕ್ ನವರು ಎಕ್ಸ್.ಕಾಂ ಎನ್ನುವ ಆನ್ಲೈನ್, ಆರ್ಥಿಕ ಸೇವೆ ಹಾಗು ಇಮೇಲ್ ಪಾವತಿ ಕಂಪನಿಯನ್ನು ಆರಂಭಿಸಿದರು ಇದಕ್ಕಾಗಿ ಜಿಪ್೨ನನ್ನು ಅಮೇರಿಕಾದ $೧೦ ಮಿಲಿಯನ್ ಗೆ ಮಾರಾಟ ಮಾಡಿತ್ತು. ಒಂದು ವರ್ಷದ ನಂತರ ಈ ಕಂಪನಿಯೊಂದಿಗೆ ವಿಲೀನಗೊಂಡಿತು. ಪೇಪಾಲ್ ನ ಬೆಳವಣೆಗೆ ಮುಖ್ಯ ಕಾರಣವೆಂದರೆ ಅದರ ವೈರಲ್ ಮಾರ್ಕೆಟಿಂಗ್ ಪ್ರಚಾರ. ಈ ಪ್ರಚಾರದಲ್ಲಿ ಹೊಸ ಗ್ರಾಹಕರು ಕಂಪನಿನ ಸೇವೆಯ ಮೂಲಕ ಹಣ ಪಡೆದಲ್ಲಿ ಅವರನ್ನು ನೇಮಕ ಮಾಡಿಕೊಳ್ಳುತ್ತಿದ್ದರು.ಅಕ್ಟೋಬರ್ ೨೦೦೨ರಲ್ಲಿ ಪೇಪಾಲ್ ಅನ್ನು ಇ-ಬೇ ಕಂಪನಿ ಅಮೇರಿಕಾದ $೧.೫ ಶತಕೋಟಿ ಸ್ಟಾಕ್ ನಾಗಿ ಸ್ವಾಧಿನಪಡಿಸಿಕೊಂಡಿತು, ಇದರಲ್ಲಿ ಮಸ್ಕ್ ಗೆ ಸುಮಾರು ಅಮೇರಿಕಾದ $೧೬೫ [[ಮಿಲಿಯನ್]] ದೊರೆಯಿತ್ತು.<ref>http://fortune.com/2007/11/13/paypal-mafia/</ref> ==ಸ್ಪೇಸ್ ಎಕ್ಸ್== ೨೦೦೧ರಲ್ಲಿ ಮಸ್ಕ್ ರವರು "ಮಾರ್ಸ್ ಒಯಸಿಸ್" ಎನ್ನುವ ಒಂದು ಯೋಜನೆಯನ್ನು ಪರಿಕಲ್ಪನೆ ಮಾಡಿದರು. ೨೦೦೧, ಅಕ್ಟೋಬರ್ ರಂದು, ಮಸ್ಕ್, ಜಿಮ್ ಕೆನ್ಟ್ರೆಲ್ ಅವರೊಂದಿಗೆ ಮಾಸ್ಕೋನಲ್ಲಿ ನವೀಕರಣಗೊಂಡ ಐ.ಸಿ.ಬಿ.ಎಮ್.ಎಸ್. ನನ್ನು ತರಲು ಹೋಗಿದರು.<ref>http://www.brownsvilleherald.com/news/local/article_64d9cb06-46b9-11e4-bc34-0017a43b2370.html/</ref> ==ಟೆಸ್ಲಾ ಮೋಟಾರ್ಸ್== ಜುಲೈ ೨೦೦೩ರಂದು ಮಾರ್ಟಿನ್ ಎಬರ್ಹಾರ್ಡ್ ಹಾಗು ಮಾರ್ಕ್ ಟಾರ್ಪೆನ್ನಿಂಗ್ ನವರು ಟೆಸ್ಲಾ ಮೋಟಾರ್ಸ್ ನನ್ನು ಸಂಘಚಿತಗೊಂಡರು. ಇವರು ಈ ಕಂಪನಿಗೆ ಹಣ ನಿಧಿ ಮಾಡುತ್ತಿದ್ದರು. ಮಸ್ಕ್ ರವರು ಒಳಗೊಳ್ಳುವಿಕೆಯ ಸಮಯದಿಂದ್ದ ಕಂಪನಿಯ ಅಭಿವೃದ್ದಿಗಾಗಿ ಎಲ್ಲರು ಸಕ್ರಿಯ ಪಾತ್ರವನ್ನು ತೋರಿಸಿದರು. ೨೦೦೪, ಫೆಬ್ರವರಿರಂದು ಮಸ್ಕ್ ರವರು ಟೆಸ್ಲಾ ಮೋಟಾರ್ಸ್ ನ ವಿರ್ದೇಶಕರ ಮಂಡಳಿನ ಅಧ್ಯಕ್ಷರಾಗಿದ್ದರು. ಇವರು ಬಂಡವಾಳ ತಂಡದಲ್ಲಿದ್ದರು. ಮಸ್ಕ್ ರವರು ಸಕ್ರಿಯ ಪಾತ್ರವನ್ನು ವಹಿಸಿ ಹಾಗು ರೋಡ್ಸ್ಟರ್ ಉತ್ಪನ್ನವನ್ನು ವಿನ್ಯಾಸವನ್ನು ಪರಿಶೀಲಿಸಿದರು ಆದರೆ ದಿನ ನಿತ್ಯದ ಉದ್ಯಮ ಕಾರ್ಯಾಚರಣೆಯಲ್ಲಿ ಅಷ್ಟು ಆಳವಾಗಿ ಒಳಗೊಂಡಿಳ್ಳ. ೨೦೦೮ರ ಆರ್ಥಿಕ ಬಿಕ್ಕಟ್ಟಿನಂತರ ಮಸ್ಕ್ ರವರು ತನ್ನ ಕಂಪನಿಯ ಸಿಇಒ, ಉತ್ಪನ್ನ ವಾಸ್ತುಶಿಲ್ಪಿಯಾಗಿ ನಾಯಕತ್ವ, ಇದರ ಇವರ ಪ್ರಸ್ತುವಾದ ಸ್ಥಾನಗಳು ಕೂಡ ಹೌದು ಟೆಸ್ಲಾ ಮೋಟಾರ್ಸ್ ತನ್ನ ಮೊಟ್ಟ ಮೊದಲ ವಿದ್ಯುತ ಸ್ಪೋರ್ಟ್ಸ್ ಕಾರ್ ನನ್ನು ೨೦೦೮ರಲ್ಲಿ ನಿರ್ಮಿಸಿತ್ತು ಅದುವೆ ಟೆಸ್ಲಾ ರೋಡ್ಸ್ಟರ್, ಇದರಿಂದ ಅದು ಸುಮಾರು ೨೫೦೦ ಕಾರನ್ನು ಸುಮಾರು ೩೧ ದೇಶಗಳಲ್ಲಿ ಮಾರಾಟ ಮಾಡಿತು.<ref>http://fortune.com/2015/04/23/elon-musk-tesla-salary/</ref> ==ಉಲ್ಲೇಖ== {{reflist}} pq1w0j2xtun0zk3lc53tivm5kohcsb3 ಸುಕ್ರೋಸ್ 0 91675 1113020 1111476 2022-08-07T21:21:19Z ~aanzx 72368 [[ಸುಕ್ರೋಸ್‌‌]] ಪುಟಕ್ಕೆ ಪುನರ್ನಿರ್ದೇಶನ wikitext text/x-wiki #REDIRECT [[ಸುಕ್ರೋಸ್‌‌]] {{ವಿಕೀಕರಿಸಿ}}{{chembox | Watchedfields = changed | verifiedrevid = 458434693 | Name = Sucrose | ImageFile1 = Saccharose2.svg | ImageName1 = Skeletal formula of sucrose | ImageFile2 = Sucrose-rodmodel.png | ImageName2 = Ball-and-stick model of sucrose | ImageFile3 = Sucrose ball-and-stick.gif | ImageName3 = Ball-and-stick model of sucrose molecule | IUPACName = (2''R'',3''R'',4''S'',5''S'',6''R'')-2-[(2''S'',3''S'',4''S'',5''R'')-3,4-dihydroxy-2,5-bis(hydroxymethyl)oxolan-2-yl]oxy-6-(hydroxymethyl)oxane-3,4,5-triol | OtherNames = Sugar; Saccharose; α-<small>D</small>-glucopyranosyl-(1→2)-β-<small>D</small>-fructofuranoside; β-<small>D</small>-fructofuranosyl-(2→1)-α-<small>D</small>-glucopyranoside; &beta;-(2''S'',3''S'',4''S'',5''R'')-fructofuranosyl-&alpha;-(1''R'',2''R'',3''S'',4''S'',5''R'')-glucopyranoside; &alpha;-(1''R'',2''R'',3''S'',4''S'',5''R'')-glucopyranosyl-&beta;-(2''S'',3''S'',4''S'',5''R'')-fructofuranoside <br />, dodecacarbon monodecahydrate ((2R,3R,4S,5S,6R)-2-[(2S,3S,4S,5R)-3,4-dihydroxy-2,5-bis(hydroxymethyl)oxapent-2-yl]oxy-6-(hydroxymethyl)oxahexane-3,4,5-triol) |Section1={{Chembox Identifiers | IUPHAR_ligand = 5411 | InChI = 1/C12H22O11/c13-1-4-6(16)8(18)9(19)11(21-4)23-12(3-15)10(20)7(17)5(2-14)22-12/h4-11,13-20H,1-3H2/t4-,5-,6-,7-,8+,9-,10+,11-,12+/m1/s1 | CASNo = 57-50-1 | ChEMBL_Ref = {{ebicite|correct|EBI}} | ChEMBL = 253582 | CASNo_Ref = {{cascite|correct|CAS}} | EC_number = 200-334-9 | ChemSpiderID_Ref = {{chemspidercite|correct|chemspider}} | ChemSpiderID = 5768 | PubChem = 5988 | RTECS = WN6500000 | DrugBank_Ref = {{drugbankcite|correct|drugbank}} | DrugBank = DB02772 | UNII_Ref = {{fdacite|correct|FDA}} | UNII = C151H8M554 | ChEBI_Ref = {{ebicite|correct|EBI}} | ChEBI = 17992 | StdInChI_Ref = {{stdinchicite|correct|chemspider}} | StdInChI = 1S/C12H22O11/c13-1-4-6(16)8(18)9(19)11(21-4)23-12(3-15)10(20)7(17)5(2-14)22-12/h4-11,13-20H,1-3H2/t4-,5-,6-,7-,8+,9-,10+,11-,12+/m1/s1 | StdInChIKey_Ref = {{stdinchicite|correct|chemspider}} | StdInChIKey = CZMRCDWAGMRECN-UGDNZRGBSA-N | SMILES = O1[C@H](CO)[C@@H](O)[C@H](O)[C@@H](O)[C@H]1O[C@@]2(O[C@@H]([C@@H](O)[C@@H]2O)CO)CO }} |Section2={{Chembox Properties | Properties_ref = <ref name="ICSC">{{ICSC-ref|1507|name=Sucrose|date=November 2003}}</ref> | Formula = C<sub>12</sub>H<sub>22</sub>O<sub>11</sub> | MolarMass = 342.30 g/mol | Appearance = white solid | Density = 1.587 g/cm<sup>3</sup>, solid | Solubility = 2000 g/L (25 °C) | MeltingPt = None; decomposes at 186 °C (367 °F; 459 K) | LogP = −3.76 }} |Section3={{Chembox Structure | CrystalStruct = [[Monoclinic]] | SpaceGroup = P2<sub>1</sub> | Dipole = }} |Section7={{Chembox Hazards | ExternalSDS = [http://www.inchem.org/documents/icsc/icsc/eics1507.htm ICSC 1507] | NFPA-H = 0 | NFPA-F = 1 | NFPA-R = 0 | LD50 = 29700 mg/kg (oral, rat)<ref>http://chem.sis.nlm.nih.gov/chemidplus/rn/57-50-1</ref> | PEL = TWA 15 mg/m<sup>3</sup> (total) TWA 5 mg/m<sup>3</sup> (resp)<ref name=PGCH>{{PGCH|0574}}</ref> | IDLH = N.D.<ref name=PGCH/> | REL = TWA 10 mg/m<sup>3</sup> (total) TWA 5 mg/m<sup>3</sup> (resp)<ref name=PGCH/> }} |Section8={{Chembox Related | OtherCompounds = [[Lactose]]<br/>[[Maltose]] }} }} [[ಕಬ್ಬು]] '''ಸುಕ್ರೋಸ್''' ಸಾಮಾನ್ಯವಾಗಿ [[ಕಬ್ಬು|ಕಬ್ಬಿನ]] ಅಥವಾ [[:en:sugar beet|ಸಕ್ಕರೆ ಬೀಟ್]] ನಿಂದ ಪಡೆಯಲಾಗುತ್ತದೆ. ಸುಕ್ರೋಸ್ ನ ಪರಿಷ್ಕೃತ ರೂಪವನ್ನು ಸಾಮಾನ್ಯವಾಗಿ ''' ಸಕ್ಕರೆ ''' ಎಂದು ಕರೆಯಲಾಗುತ್ತದೆ. ಇದು ಪ್ರಪಂಚದಾದ್ಯಂತ ಆಹಾರ ಉತ್ಪಾದನೆ ಮತ್ತು ಆಹಾರ ಸೇವನೆಯಲ್ಲಿ ಒಂದು ಸಂಯೋಜಕವಾಗಿ ಪ್ರಮುಖ ಪಾತ್ರ ವಹಿಸುತ್ತದೆ. ಸುಮಾರು 175 ಮಿಲಿಯನ್ [[ಮೆಟ್ರಿಕ್ ಟನ್ಗಳು]] ಸುಕ್ರೋಸ್ ಸಕ್ಕರೆ ಅನ್ನು 2013 ರಲ್ಲಿ ವಿಶ್ವಾದ್ಯಂತ ಉತ್ಪಾದಿಸಲಾಯಿತು.<ref name=usda2013>{{cite web|title=Sugar: World Markets and Trade|url=http://www.fas.usda.gov/psdonline/circulars/sugar.pdf|format=PDF|publisher=[[United States Department of Agriculture]]|accessdate=2013-11-18|archive-date=2013-11-26|archive-url=https://web.archive.org/web/20131126042553/http://www.fas.usda.gov/psdonline/circulars/Sugar.pdf|url-status=dead}}</ref> == ಉಲ್ಲೇಖಗಳು == {{reflist}} {{ಚುಟುಕು}} cx38ml86p0n87hg3k8ze3wa5nxewlaj 1113038 1113020 2022-08-08T04:53:12Z ~aanzx 72368 copied from https://kn.wikipedia.org/w/index.php?title=%E0%B2%B8%E0%B3%81%E0%B2%95%E0%B3%8D%E0%B2%B0%E0%B3%8B%E0%B2%B8%E0%B3%8D%E2%80%8C%E2%80%8C&redirect=no wikitext text/x-wiki {{chembox | Watchedfields = changed | verifiedrevid = 311611188 | Name = Sucrose | ImageFile1 = Sucrose CASCC.png | ImageFile1 size = 100px | ImageName1 = Skeletal formula of sucrose | ImageFile2 = Sucrose-rodmodel.png | ImageFile2 size = 100px | ImageName2 = Ball-and-stick model of sucrose | IUPACName = β-<small>D</small>-fructofuranosyl-(2→1)-α-<small>D</small>-glucopyranoside | OtherNames = sugar, saccharose, &beta;-(2''S'',3''S'',4''S'',5''R'')-fructofuranosyl-&alpha;-(1''R'',2''R'',3''S'',4''S'',5''R'')-glucopyranoside | Section1 = {{Chembox Identifiers | InChI = 1/C12H22O11/c13-1-4-6(16)8(18)9(19)11(21-4)23-12(3-15)10(20)7(17)5(2-14)22-12/h4-11,13-20H,1-3H2/t4-,5-,6-,7-,8+,9-,10+,11-,12+/m1/s1 | CASNo = 57-50-1 | CASNo_Ref = {{cascite}} | EC-number = 200-334-9 | ChemSpiderID = 5768 | PubChem = 1115 | RTECS = WN6500000 | SMILES = O1[C@H](CO)[C@@H](O)[C@H](O)[C@@H](O)[C@H]1O[C@@]2(O[C@@H]([C@@H]​(O)[C@@H]2O)CO)CO }} | Section2 = {{Chembox Properties | Reference = <ref name="ICSC">{{ICSC-ref|1507|name=Sucrose|date=November 2003}}</ref> | Formula = C<sub>12</sub>H<sub>22</sub>O<sub>11</sub> | MolarMass = 342.30 g/mol | Appearance = white solid | Density = 1.587 g/cm<sup>3</sup>, solid | Solubility = 2000 g/L (25 °C) | MeltingPt = 186 °C decomp. | LogP = −3.76 }} | Section3 = {{Chembox Structure | CrystalStruct = [[Monoclinic]] | SpaceGroup = P2<sub>1</sub> | Dipole = }} | Section7 = {{Chembox Hazards | ExternalMSDS = [http://www.inchem.org/documents/icsc/icsc/eics1507.htm ICSC 1507] | EUIndex = not listed }} | Section8 = {{Chembox Related | OtherCpds = [[Lactose]]<br/>[[Maltose]] }} }} '''ಸುಕ್ರೋಸ್‌‌''' ಎಂಬುದು [[ಕಾರ್ಬನಿಕ ಸಂಯುಕ್ತ]]ವಾಗಿದ್ದು, '''ಪುಡಿ ಸಕ್ಕರೆ''' ಎಂಬ ಹೆಸರಿನಿಂದ ಇದು ಸಾಮಾನ್ಯವಾಗಿ ಚಿರಪರಿಚಿತವಾಗಿದೆ ಮತ್ತು ಕೆಲವೊಮ್ಮೆ ಇದನ್ನು '''ಸ್ಯಾಕರೋಸ್‌‌''' ಎಂದೂ ಕರೆಯಲಾಗುತ್ತದೆ. ಈ ಬಿಳಿಯದಾದ, ವಾಸನೆಯಿಲ್ಲದ, ಸ್ಫಟಿಕೀಯ ಪುಡಿಯು ಒಂದು ಹಿತಕರವಾದ, ಸಿಹಿರುಚಿಯನ್ನು ಹೊಂದಿದೆ. [[ಮಾನವ ಪೋಷಣೆ]]ಯಲ್ಲಿ ತಾನು ವಹಿಸುವ ಪಾತ್ರಕ್ಕೆ ಸಂಬಂಧಿಸಿದಂತೆ ಇದು ಹೆಚ್ಚು ಚಿರಪರಿಚಿತವಾಗಿದೆ. ಇದರ ಕಣವು ಒಂದು [[ಡೈಸ್ಯಾಕರೈಡ್‌‌]] ಆಗಿದ್ದು, [[ಗ್ಲೂಕೋಸ್‌‌‌]] ಮತ್ತು [[ಫ್ರಕ್ಟೋಸ್‌‌‌‌]]ನಿಂದ ಇದು ಜನ್ಯವಾಗಿದೆ ಹಾಗೂ C<sub>12</sub>H<sub>22</sub>O<sub>11</sub> ಎಂಬ [[ಅಣುಸೂತ್ರ]]ವನ್ನು ಇದು ಹೊಂದಿದೆ. ವಾರ್ಷಿಕವಾಗಿ ಸುಮಾರು 150,000,000 ಟನ್ನುಗಳಷ್ಟು ಪ್ರಮಾಣದಲ್ಲಿ ಇದು ಉತ್ಪಾದಿಸಲ್ಪಡುತ್ತದೆ.<ref>ಹ್ಯೂಬರ್ಟ್‌ ಷಿವೆಕ್‌, ಮಾರ್ಗರೆಟ್‌ ಕ್ಲಾರ್ಕ್‌, ಗುಂಟರ್‌ ಪೊಲ್ಲಾಕ್‌‌ ಷುಗರ್‌‌ ಇನ್‌ ''ಉಲ್‌ಮನ್‌‌'ಸ್‌ ಎನ್‌ಸೈಕ್ಲೋಪೀಡಿಯಾ ಆಫ್‌ ಇಂಡಸ್ಟ್ರಿಯಲ್‌ ಕೆಮಿಸ್ಟ್ರಿ'' 2007, ವೈಲೆ-VCH, ವೀನ್‌ಹೀಮ್‌‌‌. {{DOI|10.1002/14356007.a25_345.pub2}}</ref> ==ಭೌತಿಕ ಮತ್ತು ರಾಸಾಯನಿಕ ಗುಣಲಕ್ಷಣಗಳು== ಸುಕ್ರೋಸ್‌‌ ಒಂದು ಸಂಕೀರ್ಣಗೊಳಿಸಲ್ಪಟ್ಟ ಕಣವಾಗಿದ್ದು, ಅನೇಕ ತ್ರಿಮಿತೀಯ ಕೇಂದ್ರಗಳನ್ನು ಮತ್ತು ಕ್ರಿಯಾಪಟುಗಳಾಗಿರುವ ಅಥವಾ ಕ್ರಿಯಾಪಟುಗಳಾಗಬಲ್ಲ ಅನೇಕ ತಾಣಗಳನ್ನು ಇದು ಹೊಂದಿದೆ. ಈ ಸಂಕೀರ್ಣತೆಯ ಹೊರತಾಗಿಯೂ, ಸದರಿ ಕಣವು ಒಂದು ಏಕಸಮಾಂಗಿಯಾಗಿ (ಐಸಮರ್‌‌ ಆಗಿ) ತನ್ನ ಅಸ್ತಿತ್ವವನ್ನು ಹೊರಹೊಮ್ಮಿಸುತ್ತದೆ. ===ರಾಚನಿಕ β-<small>D</small>-ಫ್ರಕ್ಟೋಫ್ಯುರಾನೊಸಿಲ್‌-(2→1)-α-<small>D</small>-ಗ್ಲೂಕೋಪೈರನೋಸೈಡ್‌‌=== ಸುಕ್ರೋಸ್‌‌ನಲ್ಲಿ, ಅಂಗಭಾಗಗಳಾದ ಗ್ಲೂಕೋಸ್‌‌‌ ಮತ್ತು ಫ್ರಕ್ಟೋಸ್‌‌ ಇವುಗಳು, ಗ್ಲೂಕೋಸಿಲ್‌ ಉಪಘಟಕದ ಮೇಲಿನ ಒಂದು C1 ಹಾಗೂ ಫ್ರಕ್ಟೋಸಿಲ್‌‌ ಘಟಕದ ಮೇಲಿನ C2 ನಡುವಿನ ಒಂದು ಈಥರ್‌‌ ಬಂಧದ ಮೂಲಕ ಸಂಪರ್ಕಿಸಲ್ಪಟ್ಟಿವೆ. ಈ ಬಂಧವನ್ನು ಒಂದು [[ಗ್ಲೈಕೊಸೈಡ್‌ ಸ್ವರೂಪದ ಕೂಡಿಕೆ]] ಎಂದು ಕರೆಯಲಾಗುತ್ತದೆ. ಎರಡು ಸಮಾಂಗೀನ "ಪೈರನೋಸ್‌‌ಗಳ" (α ಮತ್ತು β) ಸ್ವರೂಪಗಳಲ್ಲಿ ಗ್ಲೂಕೋಸ್‌‌‌ ಪ್ರಧಾನವಾಗಿ ತನ್ನ ಅಸ್ತಿತ್ವವನ್ನು ತೋರಿಸಿಕೊಳ್ಳುತ್ತದೆಯಾದರೂ, ಇವುಗಳ ಪೈಕಿಯ ಒಂದು ಸ್ವರೂಪದವು ಮಾತ್ರವೇ ಫ್ರಕ್ಟೋಸ್‌‌ ಜೊತೆಗಿನ ಕೊಂಡಿಗಳಾಗುತ್ತವೆ. ಫ್ರಕ್ಟೋಸ್‌‌ ಸ್ವತಃ ಸ್ವರೂಪಗಳ ಒಂದು ಮಿಶ್ರಣವಾಗಿಯೂ ಇದ್ದು, ಅವುಗಳ ಪೈಕಿ ಪ್ರತಿಯೊಂದೂ α ಮತ್ತು β ಸಮಾಂಗಿಗಳನ್ನು ಹೊಂದಿರುತ್ತದೆಯಾದರೂ, ಇಲ್ಲಿಯೂ ಸಹ ಕೇವಲ ಒಂದು ನಿರ್ದಿಷ್ಟ ಸಮಾಂಗಿಯು ಗ್ಲೂಕೋಸಿಲ್‌ ಘಟಕದ ಜೊತೆಗೆ ಸಂಪರ್ಕವನ್ನು ಹೊಂದುತ್ತದೆ. ಸುಕ್ರೋಸ್‌‌ ಕುರಿತಾದ ಒಂದು ಗಮನಾರ್ಹ ಅಂಶವೆಂದರೆ, ಬಹುಪಾಲು ಡೈಸ್ಯಾಕರೈಡ್‌ಗಳಿಗಿಂತ ಭಿನ್ನವಾಗಿ ಗ್ಲೂಕೋಸ್‌‌‌ ಮತ್ತು ಫ್ರಕ್ಟೋಸ್‌‌ನ ಅಪಕರ್ಷಿಸುವ ತುದಿಗಳ ನಡುವೆ ಗ್ಲೈಕೊಸೈಡ್‌ ಸ್ವರೂಪದ ಬಂಧವು ರೂಪುಗೊಳ್ಳುತ್ತದೆಯೇ ಹೊರತು, ಒಂದರ ಅಪಕರ್ಷಿಸುವ ತುದಿ ಹಾಗೂ ಮತ್ತೊಂದರ ಅಪಕರ್ಷಿಸದ ತುದಿಯ ನಡುವೆ ಅಲ್ಲ. ಈ ಕೂಡಿಕೆಯು ಇತರ ಸ್ಯಾಕರೈಡ್‌ ಘಟಕಗಳಿಗೆ ಮುಂದಿನ ಬಂಧಕತೆಯನ್ನು ಪ್ರತಿಬಂಧಿಸುತ್ತದೆ. ಇದು ಅನೋಮರ್‌ ಲಕ್ಷಣಗಳುಳ್ಳ ಯಾವುದೇ ಹೈಡ್ರಾಕ್ಸಿಲ್‌‌ ಗುಂಪುಗಳನ್ನು ಒಳಗೊಳ್ಳುವುದಿಲ್ಲವಾದ್ದರಿಂದ, ಇದನ್ನು ಒಂದು [[ಅಪಕರ್ಷಿಸದ ಸಕ್ಕರೆ]]ಯಾಗಿ ವರ್ಗೀಕರಿಸಲಾಗಿದೆ. ಸ್ಫಟಿಕಶಾಸ್ತ್ರವು ಆಣ್ವಿಕ ರಚನೆಯ ಕುರಿತಾದ ಅತೀವ ಕರಾರುವಾಕ್ಕಾದ ಮಾಹಿತಿಯನ್ನು ನೀಡುವ ಕೌಶಲವಾಗಿದೆ. P2<sub>1</sub> ಎಂಬ [[ಏಕಪ್ರವಣತೆಯ]] [[ಅವಕಾಶದ ಗುಂಪಿನಲ್ಲಿ]] ಸುಕ್ರೋಸ್‌‌ ಸ್ಫಟಿಕೀಭವಿಸುತ್ತದೆ; 300 [[K]]ಯಲ್ಲಿ ಈ ಗುಂಪು ಹೊಂದಿರುವ ಮೌಲ್ಯಗಳು ಈ ರೀತಿ ಇವೆ: ''a'' = 1.08631&nbsp;nm, ''b'' = 0.87044&nbsp;nm, ''c'' = 0.77624&nbsp;nm, β = 102.938°.<ref>{{Cite journal|journal = Acta Cryst|year = 1952|volume = 5|pages = 689–690|doi = 10.1107/S0365110X52001908|title = The crystal structure of sucrose|author = C. A. Beevers, T. R. R. McDonald, J. H. Robertson and F. Stern}}</ref><ref>{{cite web|url=http://scripts.iucr.org/cgi-bin/paper?gl0195 |title=(IUCr) Crystallography Journals Online - paper details |publisher=Scripts.iucr.org |date= |accessdate=2010-05-05}}</ref> [[ಧ್ರುವೀಯತಾ ಮಾಪನ]]ದಿಂದ ಸುಕ್ರೋಸ್‌‌ನ ಪರಿಶುದ್ಧತೆಯ ವಾಡಿಕೆಯ ಮಾಪನವನ್ನು ನಡೆಸಲಾಗುತ್ತದೆ; ಇದು ಸಕ್ಕರೆಯ ಒಂದು ದ್ರಾವಣದಿಂದ ಆಗುವ [[ತಲೀಯ-ಧ್ರುವೀಕರಿಸಲ್ಪಟ್ಟ ಬೆಳಕಿನ]] ಆವರ್ತದ ಅಳೆಯುವಿಕೆಯಾಗಿದೆ. ಹಳದಿ "ಸೋಡಿಯಂ-D" ಬೆಳಕನ್ನು (589&nbsp;nm) ಬಳಸಿಕೊಂಡು 20 °Cಯಲ್ಲಿ ಆಗುವ [[ವಿಶಿಷ್ಟ ಆವರ್ತ]]ವು +66.47°ಯಷ್ಟಿರುತ್ತದೆ. ಈ ಮಾಪನ ಲಕ್ಷಣವನ್ನು ಬಳಸಿಕೊಂಡು ಸಕ್ಕರೆಯ ವ್ಯಾಪಾರೀ ಮಾದರಿಗಳನ್ನು ವಿಶ್ಲೇಷಣೆ ಮಾಡಲಾಗುತ್ತದೆ.ಸುಕ್ರೋಸ್‌‌ ಗಾಳಿಯಿಂದ ಹಾನಿಗೊಳಗಾಗುವುದಿಲ್ಲ. ===ಉಷ್ಣದ ಮತ್ತು ಉತ್ಕರ್ಷಣಶೀಲ ಸರಳ ಸಂಯುಕ್ತಗಳಾಗಿ ಒಡೆಯುವಿಕೆ=== <div style="float:right;margin-left:0.5em"> {| class="wikitable" style="text-align:center" |+ ನೀರಿಗೆ ಎದುರಾಗಿ ತಾಪಮಾನವಿರುವ ಸಜ್ಜಿಕೆಯಲ್ಲಿನ ಸುಕ್ರೋಸ್‌‌ನ ದ್ರಾವ್ಯತೆ ! T (°C) ! S (g/ml) |- | 50 | 2.59 |- | 55 | 2.73 |- | 60 | 2.89 |- | 65 | 3.06 |- | 70 | 3.25 |- | 75 | 3.46 |- | 80 | 3.69 |- | 85 | 3.94 |- | 90 | 4.20 |} </div> {{convert|186|°C}}ನಲ್ಲಿ ಕರಗುವ ಸುಕ್ರೋಸ್‌‌ ವಿಘಟನೆಗೆ ಒಳಗಾಗಿ [[ಸುಟ್ಟ ಸಕ್ಕರೆ]]ಯನ್ನು ರೂಪಿಸುತ್ತದೆ. ಇತರ [[ಶರ್ಕರಪಿಷ್ಟ]]ಗಳಂತೆಯೇ ಇದು ದಹನಕ್ಕೊಳಗಾಗಿ, [[ಇಂಗಾಲದ ಡೈಯಾಕ್ಸೈಡ್‌]] ಮತ್ತು ನೀರನ್ನು ಉತ್ಪತ್ತಿಮಾಡುತ್ತದೆ. ಉದಾಹರಣೆಗೆ, [[ರಾಕೆಟ್‌ ಕ್ಯಾಂಡಿ]] ಎಂದು ಕರೆಯಲ್ಪಡುವ ಅಕುಶಲವಾದ ಕ್ಷಿಪಣಿ ಮೋಟಾರು ನೋದಕದಲ್ಲಿ ಇದು ಉತ್ಕರ್ಷಣಕಾರಿ [[ಪೊಟಾಷಿಯಂ ನೈಟ್ರೇಟ್‌]] ಜೊತೆಯಲ್ಲಿನ ಇಂಧನವಾಗಿದೆ.{{Citation needed|date=October 2009}} : 48 KNO<sub>3</sub> + 5 C<sub>12</sub>H<sub>22</sub>O<sub>11</sub> → 24 K<sub>2</sub>CO<sub>3</sub> + 24 N<sub>2</sub> + 55 H<sub>2</sub>O + 36 CO<sub>2</sub> ಗಂಧಕಾಮ್ಲ ಮತ್ತು ಪೊಟಾಷಿಯಂ ಕ್ಲೋರೇಟ್‌‌ನ ರಾಸಾಯನಿಕ ಕ್ರಿಯೆಯಿಂದ ರೂಪುಗೊಂಡ ಕ್ಲೋರಿಕ್‌ ಆಮ್ಲದೊಂದಿಗೆ ಸುಕ್ರೋಸ್‌‌ ದಹಿಸುತ್ತದೆ‌: : 8 HClO<sub>3</sub> + C<sub>12</sub>H<sub>22</sub>O<sub>11</sub> → 11 H<sub>2</sub>O + 12 CO<sub>2</sub> + 8 HCl ಸುಕ್ರೋಸ್‌‌ನ್ನು [[ಗಂಧಕಾಮ್ಲ]]ದೊಂದಿಗೆ ನಿರ್ಜಲೀಕರಿಸಲು ಸಾಧ್ಯವಿದ್ದು, ಈ ಕ್ರಿಯೆಯು ಒಂದು ಕಪ್ಪಾದ, [[ಇಂಗಾಲ]]-ಸಮೃದ್ಧ ಘನವನ್ನು ರೂಪಿಸುತ್ತದೆ; ಈ ಪ್ರಕ್ರಿಯೆಯು ಈ ಕೆಳಕಂಡ ಆದರ್ಶೀಕರಿಸಲ್ಪಟ್ಟ ಅಥವಾ ಮಾದರಿಯಾಗಿ ರೂಪುಗೊಂಡ ಸಮೀಕರಣದಿಂದ ಸೂಚಿಸಲ್ಪಟ್ಟಿದೆ: :H<sub>2</sub>SO<sub>4</sub>(ವೇಗವರ್ಧಕ) + C<sub>12</sub>H<sub>22</sub>O<sub>11</sub> → 12 C + 11 H<sub>2</sub>O + ಶಾಖ ಮತ್ತು H<sub>2</sub>O + SO<sub>3</sub> ಶಾಖದ ಒಂದು ಫಲವಾಗಿ. ===ಜಲವಿಚ್ಛೇದನೆ=== ಜಲವಿಚ್ಛೇದನೆಯು ಗ್ಲೈಕೊಸೈಡ್‌ ಸ್ವರೂಪದ ಬಂಧವನ್ನು ಒಡೆಯುವ ಮೂಲಕ, ಸುಕ್ರೋಸ್‌‌ನ್ನು ಗ್ಲೂಕೋಸ್‌‌‌ ಮತ್ತು ಫ್ರಕ್ಟೋಸ್‌‌ ಆಗಿ ಪರಿವರ್ತಿಸುತ್ತದೆ. ಆದಾಗ್ಯೂ, ಜಲವಿಚ್ಛೇದನೆಯು ತೀರಾ ನಿಧಾನಗತಿಯದಾಗಿರುವುದರಿಂದ, ಸುಕ್ರೋಸ್‌ನ ದ್ರಾವಣಗಳು ನಗಣ್ಯ ಬದಲಾವಣೆಯೊಂದಿಗೆ ವರ್ಷಗಳವರೆಗೆ ಹಾಗೆಯೇ ಉಳಿದಿರುತ್ತವೆ. ಆದಾಗ್ಯೂ, ಒಂದು ವೇಳೆ [[ಸುಕ್ರೇಸ್‌‌]] [[ಕಿಣ್ವ]]ವನ್ನು ಸೇರ್ಪಡೆ ಮಾಡಿದಲ್ಲಿ, ರಾಸಾಯನಿಕ ಕ್ರಿಯೆಯು ಕ್ಷಿಪ್ರವಾಗಿ ಮುಂದುವರಿಯುತ್ತದೆ.<ref>[http://www.britannica.com/EBchecked/topic/571354/sucrase "ಸುಕ್ರೇಸ್‌‌"], ''ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ ಆನ್‌ಲೈನ್‌‌‌''</ref> [[ಟಾರ್ಟರಿನ ಸಾರ]] ಅಥವಾ ನಿಂಬೆ ರಸದಂಥ ಎರಡು ದುರ್ಬಲ ಆಮ್ಲಗಳ ಬಳಕೆಯೊಂದಿಗೂ ಸಹ ಜಲವಿಚ್ಛೇದನೆಯನ್ನು ತ್ವರೆಗೊಳಿಸಬಹುದಾಗಿದೆ. ಇದೇ ರೀತಿಯಲ್ಲಿ, ಜೀರ್ಣಕ್ರಿಯೆಯ ಸಂದರ್ಭದಲ್ಲಿ ಜಠರದ ಆಮ್ಲೀಯತೆಯು ಸುಕ್ರೋಸ್‌‌ನ್ನು ಗ್ಲೂಕೋಸ್‌‌‌ ಮತ್ತು ಫ್ರಕ್ಟೋಸ್‌‌ ಆಗಿ ಪರಿವರ್ತಿಸುತ್ತದೆ. ಎಳೆ ಹರೆಯದ ಸ್ಥೂಲಕಾಯತೆ ಮತ್ತು ಮಧುಮೇಹಕ್ಕೆ ಫ್ರಕ್ಟೋಸ್‌‌ ಒಂದು ಕಾರಣ ಅಥವಾ ಉತ್ತೇಜಕವಾಗಿದೆ ಎಂದು ಸೂಚಿಸಲ್ಪಟ್ಟಿದೆ. ==ಸುಕ್ರೋಸ್‌‌ನ ಸಂಶ್ಲೇಷಣೆ ಮತ್ತು ಜೈವಿಕ ಉತ್ಪತ್ತಿ== ಪೂರ್ವವರ್ತಿಗಳಾದ [[ಗ್ಲೂಕೋಸ್‌‌‌ 1-ಫಾಸ್ಫೇಟ್‌‌]] ಮತ್ತು [[ಫ್ರಕ್ಟೋಸ್‌‌ 6-ಫಾಸ್ಫೇಟ್‌‌]] ಮೂಲಕ ಸುಕ್ರೋಸ್‌‌ನ [[ಜೈವಿಕ ಉತ್ಪತ್ತಿ]]ಯು ಮುಂದುವರಿಯುತ್ತದೆ. ಸಸ್ಯಗಳಿಂದ ಸುಕ್ರೋಸ್‌‌ ರೂಪುಗೊಳ್ಳುತ್ತದೆಯೇ ಹೊರತು ಇತರ [[ಜೀವಿ]]ಗಳಿಂದಲ್ಲ. [[ಮಾನೋಸ್ಯಾಕರೈಡ್‌]] [[ಫ್ರಕ್ಟೋಸ್‌‌]] ಜೊತೆಯಲ್ಲಿ, ಅನೇಕ ಆಹಾರ ಸಸ್ಯಗಳಲ್ಲಿ ಸುಕ್ರೋಸ್‌ ಸ್ವಾಭಾವಿಕವಾಗಿ ಕಂಡುಬರುತ್ತದೆ. ಅನಾನಸ್‌‌‌‌ ಮತ್ತು ಜರದಾಳು (ಅಥವಾ ಸಕ್ಕರೆ ಬಾದಾಮಿ) ಹಣ್ಣಿನಂಥ ಅನೇಕ ಹಣ್ಣುಗಳಲ್ಲಿ ಸುಕ್ರೋಸ್‌ ಪ್ರಧಾನ ಶರ್ಕರವಾಗಿದೆ. ದ್ರಾಕ್ಷಿಗಳು ಮತ್ತು ಪೇರು ಹಣ್ಣುಗಳಂಥ ಇತರ ಹಣ್ಣುಗಳಲ್ಲಿ ಫ್ರಕ್ಟೋಸ್‌‌ ಪ್ರಧಾನ ಶರ್ಕರವಾಗಿದೆ. ===ರಾಸಾಯನಿಕ ಸಂಶ್ಲೇಷಣೆ=== [[File:Sucrose.gif|thumb|ಸುಕ್ರೋಸ್‌‌ ಕಣದ ಮಾದರಿ.]] ಸ್ವಾಭಾವಿಕ ಮೂಲಗಳಿಂದ ಸುಕ್ರೋಸ್‌ನ್ನು ಮಾರ್ಪಡಿಸಲಾಗದಂತೆ ಪ್ರತ್ಯೇಕಿಸಲಾಯಿತಾದರೂ, ಇದರ ರಾಸಾಯನಿಕ ಸಂಶ್ಲೇಷಣೆಯನ್ನು [[ರೇಮಂಡ್‌ ಲೆಮಿಯಕ್ಸ್‌‌]] ಎಂಬಾತ 1953ರಲ್ಲಿ ಮೊದಲು ಸಾಧಿಸಿದ.<ref name="Lemieux">{{cite journal|last1 = Lemieux|first1 = R. U.|authorlink1 = Raymond Lemieux|last2 = Huber|first2 = G.|title = A chemical synthesis of sucrose|journal = J. Am. Chem. Soc.|volume = 75|issue = 16|page = 4118|year = 1953|doi = 10.1021/ja01112a545}}</ref> ==ಒಂದು ಆಹಾರವಾಗಿ== {{Main|History of sugar}} ಸಂಸ್ಕರಿಸಿದ ಸಕ್ಕರೆಯು ಮೂಲತಃ ಒಂದು ಭೋಗಸಾಮಗ್ರಿಯಾಗಿತ್ತಾದರೂ, ಸಕ್ಕರೆಯು ಅಂತಿಮವಾಗಿ ಸಾಕಷ್ಟು ಅಗ್ಗವಾಗಿ ಪರಿಣಮಿಸಿತು ಮತ್ತು ಶಿಷ್ಟ ಪಾಕಪದ್ಧತಿಯ ಮೇಲೆ ಪ್ರಭಾವ ಬೀರಬಲ್ಲಷ್ಟು ಸಾಮಾನ್ಯವಾಗಿಹೋಯಿತು. ಸಕ್ಕರೆಯ ಬಳಕೆಯು ನಿರ್ದಿಷ್ಟವಾಗಿ ಎದ್ದುಕಾಣುವಂಥ ಪಾಕಪದ್ಧತಿಗಳನ್ನು ಬ್ರಿಟನ್‌‌ ಮತ್ತು [[ಕೆರಿಬಿಯನ್‌ ದ್ವೀಪಗಳು]] ಹೊಂದಿವೆ. [[ಮಿಠಾಯಿ ತಯಾರಿಕೆ]] ಮತ್ತು [[ಸಿಹಿಭಕ್ಷ್ಯ]]ಗಳಲ್ಲಿ ಸಕ್ಕರೆಯು ಒಂದು ಪ್ರಮುಖ ಘಟಕವಾಗಿದೆ. [[ಬಾಣಸಿಗ]]ರು ಇದನ್ನು ಸಿಹಿಗೊಳಿಸುವಿಕೆಗಾಗಿ ಬಳಸುತ್ತಾರೆ, ಮತ್ತು ಸಾಕಷ್ಟು ಸಾಂದ್ರತೆಗಳಲ್ಲಿ ಬಳಸಲ್ಪಟ್ಟಾಗ ಇದು ಒಂದು [[ಆಹಾರ ಸಂರಕ್ಷಕ]]ದ ಪಾತ್ರವನ್ನೂ ವಹಿಸಬಲ್ಲದು. ಬಿಸ್ಕತ್ತುಗಳು ಹಾಗೂ ಚಪ್ಪಟೆ ಬಿಸ್ಕತ್ತುಗಳು, ಕೇಕುಗಳು ಹಾಗೂ ಹೂರಣಗಡುಬುಗಳು, ಸಕ್ಕರೆ ಮಿಠಾಯಿ, ಮತ್ತು ಐಸ್‌ಕ್ರೀಮ್‌‌ ಹಾಗೂ ಶರಬತ್ತುಗಳನ್ನು ಒಳಗೊಂಡಂತೆ ಅನೇಕ ಆಹಾರಗಳ ತಯಾರಿಕೆಯಲ್ಲಿ ಸುಕ್ರೋಸ್‌‌ ಪ್ರಮುಖವಾದ ಅಂಗಭಾಗವಾಗಿದೆ. ಅನೇಕ ಸಂಸ್ಕರಿತ ಆಹಾರ ಪದಾರ್ಥಗಳು ಮತ್ತು "[[ಕುರುಕಲು ತಿಂಡಿ]]"ಗಳಲ್ಲಿ ಇದು ಒಂದು ಸಾಮಾನ್ಯ ಘಟಕಾಂಶವಾಗಿದೆ. ==ಸುಕ್ರೋಸ್‌‌ನ ಚಯಾಪಚಯ== [[File:Sugar 2xmacro.jpg|thumb|left|200px|ಹರಳು ಹರಳಾಗಿಸಿದ ಸುಕ್ರೋಸ್‌‌]] ಸಸ್ತನಿಗಳಲ್ಲಿ, ಆಮ್ಲೀಯ [[ಜಲವಿಚ್ಛೇದನೆ]]ಯ ನೆರವಿನಿಂದ ಅವುಗಳ [[ಉದರ]]ದಲ್ಲಿ ಸುಕ್ರೋಸ್‌‌ ಸರಾಗವಾಗಿ [[ಜೀರ್ಣವಾಗುತ್ತದೆ]] ಮತ್ತು ತನ್ನ ಅಂಗಭಾಗ ಶರ್ಕರಗಳಾಗಿ ಮಾರ್ಪಡುತ್ತದೆ. ಈ ಹಂತವನ್ನು ಒಂದು [[ಗ್ಲೈಕೊಸೈಡ್‌ ಹೈಡ್ರೊಲೇಸ್‌‌]] ನಿರ್ವಹಿಸುತ್ತದೆ; ಸುಕ್ರೋಸ್‌‌ನ ಜಲವಿಚ್ಛೇದನೆಯ ವೇಗವರ್ಧನೆಗೆ ಕಾರಣವಾಗುವ ಇದು, ಸುಕ್ರೋಸ್‌ನ್ನು ಗ್ಲೂಕೋಸ್‌‌‌ ಮತ್ತು ಫ್ರಕ್ಟೋಸ್‌‌ ಎಂಬ ಮಾನೋಸ್ಯಾಕರೈಡ್‌ಗಳಾಗಿ ಪರಿವರ್ತಿಸುತ್ತದೆ. [[ಸಣ್ಣಕರುಳಿನಲ್ಲಿನ]] [[ರಕ್ತಪ್ರವಾಹ]]ದೊಳಗೆ ಗ್ಲೂಕೋಸ್‌‌‌ ಮತ್ತು ಫ್ರಕ್ಟೋಸ್‌‌ ಕ್ಷಿಪ್ರವಾಗಿ ಹೀರಿಕೊಳ್ಳಲ್ಪಡುತ್ತವೆ. [[ಸುಕ್ರೇಸ್‌‌]]ನಿಂದ ಅಥವಾ [[ಡುಯೋಡಿನಂ]]ನ್ನು ಹೊದಿಕೆಯಂತೆ ಆವರಿಸಿರುವ [[ಸೂಕ್ಷ್ಮಚಾಚಿಕೆಗಳ]] [[ಒಳಪೊರೆ]]ಯಲ್ಲಿ ನೆಲೆಗೊಂಡಿರುವ ಐಸೋಮಾಲ್ಟೇಸ್‌ [[ಗ್ಲೈಕೊಸೈಡ್‌ ಹೈಡ್ರೊಲೇಸ್‌‌‌ಗಳಿಂದ]] ಕೂಡಾ, ಕರುಳಿನೊಳಗೆ ಸಾಗುತ್ತಿರುವ ಅಜೀರ್ಣವಾದ ಸುಕ್ರೋಸ್‌‌ ಒಡೆಯಲ್ಪಡುತ್ತದೆ. ಈ ಉತ್ಪನ್ನಗಳೂ ಸಹ ರಕ್ತಪ್ರವಾಹದೊಳಗೆ ಕ್ಷಿಪ್ರವಾಗಿ ವರ್ಗಾಯಿಸಲ್ಪಡುತ್ತವೆ. [[ಬ್ಯಾಕ್ಟೀರಿಯಾ]] ಮತ್ತು ಕೆಲವೊಂದು ಪ್ರಾಣಿಗಳಲ್ಲಿ [[ಇನ್ವರ್ಟೇಸ್‌‌]] ಕಿಣ್ವದಿಂದ ಸುಕ್ರೋಸ್‌‌ ಜೀರ್ಣವಾಗುತ್ತದೆ. ಸುಕ್ರೋಸ್‌‌ ಒಂದು ಸುಲಭವಾಗಿ ಅರಗಿಸಿಕೊಳ್ಳಲ್ಪಡುವ [[ಬೃಹತ್‌ ಪೌಷ್ಟಿಕದ್ರವ್ಯ]]ವಾಗಿದ್ದು, ಆಹಾರ ಸೇವನೆಯ ನಂತರ [[ರಕ್ತದ ಗ್ಲೂಕೋಸ್‌‌‌‌‌‌]]ನಲ್ಲಿ ಒಂದು ಕ್ಷಿಪ್ರ ಏರಿಕೆಯನ್ನು ಪ್ರಚೋದಿಸುವ ಮೂಲಕ, ಒಂದು ತ್ವರಿತ ಶಕ್ತಿಮೂಲವಾಗಿ ಅದು ಕಾರ್ಯನಿರ್ವಹಿಸುತ್ತದೆ. ಸುಕ್ರೋಸ್‌‌ನ ಅತಿಯಾದ ಸೇವನೆಯು ಪ್ರತಿಕೂಲ [[ಆರೋಗ್ಯದ ಪರಿಣಾಮಗಳನ್ನು]] ಉಂಟುಮಾಡುತ್ತದೆ. ಇವುಗಳಲ್ಲಿ ಅತ್ಯಂತ ಸಾಮಾನ್ಯವಾಗಿರುವುದು [[ಹಲ್ಲುಗಳ ಸವೆತ]] ಅಥವಾ [[ದಂತ ಕ್ಷಯ]]; ಈ ಸಮಸ್ಯೆಯಲ್ಲಿ, ಬಾಯೊಳಗಿನ ಬ್ಯಾಕ್ಟೀರಿಯಾವು ಆಹಾರದಲ್ಲಿರುವ ಸಕ್ಕರೆಗಳನ್ನು (ಸುಕ್ರೋಸ್‌‌ ಸೇರಿದಂತೆ) ಆಮ್ಲಗಳಾಗಿ ಪರಿವರ್ತಿಸಿ, ಈ ಆಮ್ಲಗಳು ಹಲ್ಲಿನ ವಸಡಿನ ಮೇಲೆ ದಾಳಿಮಾಡಲು ಕಾರಣವಾಗುತ್ತವೆ. ಒಂದು ಅಪ್ಪಟ [[ಶರ್ಕರಪಿಷ್ಟ]]ವಾಗಿರುವ ಸುಕ್ರೋಸ್‌‌, ಪ್ರತಿ ಗ್ರಾಂಗೆ 3.94 [[ಕಿಲೋಕ್ಯಾಲರಿ]]ಗಳಷ್ಟು (ಅಥವಾ ಪ್ರತಿ ಗ್ರಾಂಗೆ 17 [[ಕಿಲೋಜೌಲ್‌‌‌]]ಗಳಷ್ಟು) ಪ್ರಮಾಣದ ಒಂದು [[ಶಕ್ತಿ]]ಯ ಅಂಶವನ್ನು ಹೊಂದಿದೆ. ಉನ್ನತ ಶೇಕಡಾವಾರು ಪ್ರಮಾಣಗಳಲ್ಲಿ ಸುಕ್ರೋಸ್‌‌ನ್ನು ಒಳಗೊಂಡಿರುವ ದೊಡ್ಡ ಪ್ರಮಾಣದ ಆಹಾರವನ್ನು ಸೇವಿಸಿದಾಗ, ಸದರಿ ನಿತ್ಯಗಟ್ಟಲೆಯ ಆಹಾರದಲ್ಲಿರುವ ಪ್ರಯೋಜನಕಾರಿ ಪೌಷ್ಟಿಕ ದ್ರವ್ಯಗಳು ಪಲ್ಲಟಗೊಳಿಸಲ್ಪಡಬಹುದು; ಇದು ದೀರ್ಘಕಾಲದ ಕಾಯಿಲೆಗೆ ಸಂಬಂಧಿಸಿದ ಒಂದು ಹೆಚ್ಚಳಗೊಂಡ ಅಪಾಯಕ್ಕೆ ತನ್ನದೇ ಆದ ಕಾಣಿಕೆಯನ್ನು ನೀಡಬಲ್ಲದು. ಸ್ಥೂಲಕಾಯತೆ ಮತ್ತು [[ಇನ್‌‌ಸುಲಿನ್‌‌‌ ನಿರೋಧಕತೆ]]ಯ ಬೆಳವಣಿಗೆಯೊಂದಿಗೆ ಸುಕ್ರೋಸ್‌‌-ಒಳಗೊಂಡಿರುವ ಪಾನೀಯಗಳು ಸಂಬಂಧವನ್ನು ಹೊಂದಿರಬಹುದು ಎಂದು ಸೂಚಿಸಲ್ಪಟ್ಟಿದೆ.<ref>{{cite journal|last1 = Ten|first1 = Svetlana|last2 = Maclaren|first2 = Noel|year = 2004|title = Insulin resistance syndrome in children|journal = J. Clin. Endocrinol. Metab.|volume = 89|issue = 6|pages = 2526–39|doi = 10.1210/jc.2004-0276|pmid = 15181020}}</ref> USAಯಲ್ಲಿನ ಬಹುಪಾಲು ಅಮಾದಕ ಪಾನೀಯಗಳನ್ನು ಈಗ ಸುಕ್ರೋಸ್‌‌ ಬದಲಿಗೆ [[ಹೆಚ್ಚು ಫ್ರಕ್ಟೋಸ್‌‌ಯುಕ್ತ ಜೋಳದ ಸಕ್ಕರೆಯ ಪಾಕ]]ವನ್ನು ಬಳಸಿಕೊಂಡು ತಯಾರಿಸಲಾಗುತ್ತಿದೆ. HFCS 55ನಲ್ಲಿ 55%ನಷ್ಟು ಫ್ರಕ್ಟೋಸ್‌‌ ಮತ್ತು 45%ನಷ್ಟು ಗ್ಲೂಕೋಸ್‌‌‌ ಇರುತ್ತದೆ. ರಕ್ತದ ಗ್ಲೂಕೋಸ್‌‌‌ನ್ನು ಸುಕ್ರೋಸ್‌‌ ಕ್ಷಿಪ್ರವಾಗಿ ಏರಿಸುವ ಕಾರಣದಿಂದಾಗಿ, [[ಹೈಪೋಗ್ಲೈಸೀಮಿಯಾ]] ಅಥವಾ [[ಮಧುಮೇಹ]]ದ ಸಮಸ್ಯೆಯನ್ನು ಹೊಂದಿರುವ ವ್ಯಕ್ತಿಗಳಂಥ, ದೋಷಯುಕ್ತ ಗ್ಲೂಕೋಸ್‌‌‌ ಚಯಾಪಚಯದಿಂದ ನರಳುತ್ತಿರುವ ಜನರಿಗೆ ಸಮಸ್ಯೆಗಳುಂಟಾಗಬಹುದು. [[ಚಯಾಪಚಯಿ ರೋಗಚಿಹ್ನೆಗಳ]] ಬೆಳವಣಿಗೆಗೆ ಸುಕ್ರೋಸ್‌‌ ತನ್ನದೇ ಆದ ಕೊಡುಗೆ ನೀಡಬಲ್ಲದು.<ref>{{cite journal|last1 = Alexander Aguilera|first1 = Alfonso|last2 = Hernández Díaz|first2 = Guillermo|last3 = Lara Barcelata|first3 = Martín|last4 = Angulo Guerrero|first4 = Ofelia|last5 = Oliart Ros|first5 = Rosa M.|year = 2004|title = Effects of fish oil on hypertension, plasma lipids, and tumor necrosis factor-alpha in rats with sucrose-induced metabolic syndrome|journal = J. Nutr. Biochem.|volume = 15|issue = 6|pages = 350–57|doi = 10.1016/j.jnutbio.2003.12.008|pmid = 15157941}}</ref> ಮೂರನೇ-ಒಂದು ಭಾಗದಷ್ಟು ಸುಕ್ರೋಸ್‌‌ನ್ನು ಒಳಗೊಂಡಿರುವ ಒಂದು ಪಥ್ಯಾಹಾರವನ್ನು ಇಲಿಗಳಿಗೆ ತಿನ್ನಿಸಿ ಅವುಗಳನ್ನು ಪ್ರಯೋಗಕ್ಕೆ ಒಳಪಡಿಸಿದಾಗ, ಸುಕ್ರೋಸ್‌‌ ಮೊದಲಿಗೆ [[ಟ್ರೈಗ್ಲಿಸರೈಡ್‌‌‌]]ಗಳ ರಕ್ತದ ಮಟ್ಟಗಳನ್ನು ಹೆಚ್ಚಿಸಿದ್ದು ಕಂಡುಬಂತು; ಇದರ ಪರಿಣಾಮವಾಗಿ [[ಒಳಾಂಗಗಳಲ್ಲಿ]] ಕೊಬ್ಬಿನಂಶ ಕಂಡುಬಂತು ಮತ್ತು ಅದು [[ಇನ್‌‌ಸುಲಿನ್‌‌‌ ನಿರೋಧಕತೆ]]ಯಲ್ಲಿ ಪರಿಣಮಿಸಿತು.<ref>{{cite journal|first1 = Satoshi|last1 = Fukuchi|first2 = Kazuyuki|last2 = Hamaguchi|first3 = Masataka|last3 = Seike|first4 = Katsuro|last4 = Himeno|first5 = Toshiie|last5 = Sakata|first6 = Hironobu|last6 = Yoshimatsu|title = Role of Fatty Acid Composition in the Development of Metabolic Disorders in Sucrose-Induced Obese Rats|journal = Exp. Biol. Med.|year = 2004|volume = 229|issue = 6|pages= 486–93|url = http://www.ebmonline.org/cgi/content/full/229/6/486|pmid = 15169967}}</ref> ಮತ್ತೊಂದು ಅಧ್ಯಯನವು ಕಂಡುಕೊಂಡ ಪ್ರಕಾರ, ಸುಕ್ರೋಸ್‌‌-ಸಮೃದ್ಧವಾಗಿರುವ ಪಥ್ಯಾಹಾರಗಳನ್ನು ಇಲಿಗಳಿಗೆ ತಿನ್ನಿಸಿದಾಗ, [[ಉನ್ನತ ಟ್ರೈಗ್ಲಿಸರೈಡ್‌‌ಗಳು]], [[ಹೈಪರ್‌‌ಗ್ಲೈಸೀಮಿಯಾ]], ಮತ್ತು [[ಇನ್‌‌ಸುಲಿನ್‌‌‌ ನಿರೋಧಕತೆ]] ಇವುಗಳಲ್ಲಿ ಬೆಳವಣಿಗೆಯಾಗಿದ್ದು ಕಂಡುಬಂತು.<ref>{{cite journal|last1 = Lombardo|first1 = Y. B.|last2 = Drago|first2 = S.|last3 = Chicco|first3 = A.|last4 = Fainstein-Day|first4 = P.|last5 = Gutman|first5 = R.|last6 = Gagliardino|first6 = J. J.|last7 = Gomez Dumm|first7 = C. L.|year = 1996|title = Long-term administration of a sucrose-rich diet to normal rats: relationship between metabolic and hormonal profiles and morphological changes in the endocrine pancreas|journal = Metabolism|volume = 45|issue = 12|pages = 1527–32|doi = 10.1016/S0026-0495(96)90183-3|pmid = 8969287}}</ref> ==ಮಾನವನ ಆರೋಗ್ಯ== {{Expert-subject|Health|date=April 2008}} ಮಾನವ ಜೀವಿಗಳು ಬಹಳ ಹಿಂದೆಯೇ ಸಕ್ಕರೆಯ ಬಗೆಗಳನ್ನು ಆವಿಷ್ಕರಿಸಿದ್ದರೂ ಸಹ, ಕಾಡುಜೇನನ್ನು ಹೊರತುಪಡಿಸಿ, ಆಧುನಿಕ ಆಹಾರಕ್ರಮವನ್ನು ನಿರೂಪಿಸುವಷ್ಟು ಬೃಹತ್‌‌ ಪ್ರಮಾಣಗಳು ಅವರ ಕೈಗೆಟುಕಿರಲಿಲ್ಲ. ಸ್ಥೂಲಕಾಯತೆ ಹಾಗೂ ದಂತ ಕ್ಷಯವನ್ನು{{Citation needed|date=September 2009}} ಒಳಗೊಂಡಂತಿರುವ ಆರೋಗ್ಯ ಅಪಾಯಗಳು ಹಾಗೂ ಸಂಸ್ಕರಿತ ಸಕ್ಕರೆಯ ಸೇವನೆಯ ನಡುವಿನ ಸಂಭಾವ್ಯ ಕೊಂಡಿಗಳನ್ನು ಅಧ್ಯಯನಗಳು ಸೂಚಿಸಿವೆ. ಸಕ್ಕರೆ ಮತ್ತು ಸಂಸ್ಕರಿಸಿದ ಸಿಹಿಕಾರಕಗಳ ಸೇವನೆಯು [[ಹೃದಯ ರಕ್ತನಾಳಗಳ ಕಾಯಿಲೆ]]ಯೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿದೆ ಎಂಬುದನ್ನು [[ಜಾನ್‌ ಯುಡ್ಕಿನ್]] ಎಂಬಾತ ತೋರಿಸಿದ. ಇದು ಅಂತರ್ವರ್ಧಕ [[ಗ್ಲೈಕೇಷನ್‌‌]] ಪ್ರಕ್ರಿಯೆಗಳ{{Citation needed|date=September 2009}} ಒಂದು ಮೂಲವಾಗಿಯೂ ಪರಿಗಣಿಸಲ್ಪಟ್ಟಿದೆ. === ದಂತ ಕ್ಷಯ === [[ದಂತ ಕ್ಷಯ]]ವು ಚರ್ಚಾಸ್ಪದವಾದ ರೀತಿಯಲ್ಲಿ, ಸಕ್ಕರೆಯ ಸೇವನೆಯೊಂದಿಗೆ ಸಂಬಂಧವನ್ನು ಹೊಂದಿರುವ ಅತ್ಯಂತ ಎದ್ದುಕಾಣುವ ಆರೋಗ್ಯದ ಅಪಾಯವಾಗಿ ಪರಿಣಮಿಸಿದೆ. ''[[ಸ್ಟ್ರೆಪ್ಟೋಕಾಕಸ್‌ ಮ್ಯುಟಾನ್ಸ್‌‌‌]]'' ನಂಥ, ಬಾಯಿಯಲ್ಲಿ ಕಂಡುಬರುವ ಬ್ಯಾಕ್ಟೀರಿಯಾಗಳು ಹಲ್ಲಿನ ಲೋಳೆಯ ನಿಕ್ಷೇಪದಲ್ಲಿ ವಾಸಿಸುತ್ತವೆ ಮತ್ತು ''ಯಾವುದೇ'' ಸಕ್ಕರೆಗಳನ್ನು (ಕೇವಲ ಸುಕ್ರೋಸ್ ಮಾತ್ರವೇ ಅಲ್ಲದೇ‌‌, [[ಗ್ಲೂಕೋಸ್‌‌‌]], [[ಲ್ಯಾಕ್ಟೋಸ್‌‌]], [[ಫ್ರಕ್ಟೋಸ್‌‌]], ಅಥವಾ ಬೇಯಿಸಿದ [[ಪಿಷ್ಟಗಳನ್ನೂ]]<ref>{{cite web|url=http://www.animated-teeth.com/tooth_decay/t2_tooth_decay_caries.htm |title=What causes tooth decay? |publisher=Animated-teeth.com |date= |accessdate=2010-05-05}}</ref> ಸಹ) [[ಲ್ಯಾಕ್ಟಿಕ್‌‌ ಆಮ್ಲ]]ವಾಗಿ ಚಯಾಪಚಯಿಸುತ್ತವೆ. ಆಮ್ಲದ ಉನ್ನತ ಸಾಂದ್ರತೆಗಳು ಹಲ್ಲಿನ ಮೇಲ್ಮೈ ಮೇಲೆ ರೂಪುಗೊಳ್ಳಬಹುದು; ಇದರಿಂದಾಗಿ ಹಲ್ಲಿನ ವಿಖನಿಜೀಕರಣವು ಉಂಟಾಗುತ್ತದೆ.<ref>[http://www.elmhurst.edu/~chm/vchembook/548toothdecay.html ದಂತ ಕ್ಷಯ]</ref><ref>[http://www.animated-teeth.com/tooth_decay/t2_tooth_decay_caries.htm ಹೂ ಕಾಸಸ್‌‌ ಟೂತ್‌ ಡೀಕೆ?]</ref> ಎಲ್ಲಾ 6-ಇಂಗಾಲದ ಸಕ್ಕರೆಗಳು ಮತ್ತು 6-ಇಂಗಾಲದ ಸಕ್ಕರೆಗಳನ್ನು ಆಧರಿಸಿರುವ ಡೈಸ್ಯಾಕರೈಡ್‌ಗಳನ್ನು, ಹಲ್ಲಿನ ಲೋಳೆಯ ನಿಕ್ಷೇಪದ ಬ್ಯಾಕ್ಟೀರಿಯಾ ಆಮ್ಲವಾಗಿ ಪರಿವರ್ತಿಸಬಲ್ಲವು; ಈ ಆಮ್ಲವು ಹಲ್ಲುಗಳನ್ನು ವಿಖನಿಜೀಕರಿಸುತ್ತದೆ. ಆದರೆ ಸ್ಟ್ರೆಪ್ಟೋಕಾಕಸ್‌ ಮ್ಯುಟಾನ್ಸ್‌‌ಗೆ ಸುಕ್ರೋಸ್‌‌ ಅನನ್ಯವಾದ ರೀತಿಯಲ್ಲಿ ಪ್ರಯೋಜನಕಾರಿಯಾಗಿ ಕಂಡುಬರಬಹುದು. ಸುಕ್ರೋಸ್‌‌, ಡೆಕ್ಸ್‌‌ಟ್ರಾನ್‌‌ ಆಗಿ ಅತ್ಯಂತ ಪರಿಣಾಮಕಾರಿಯಾಗಿ ಪರಿವರ್ತಿಸಲ್ಪಡಬಹುದಾದ ಸಕ್ಕರೆಯಾಗಿರಬಹುದು; ಈ ಡೆಕ್ಸ್‌‌ಟ್ರಾನ್‌‌ನೊಂದಿಗೆ ಬ್ಯಾಕ್ಟೀರಿಯಾ ಸ್ವತಃ ಹಲ್ಲುಗಳ ಮೇಲ್ಮೈಗೆ ಅಂಟಿಕೊಳ್ಳುತ್ತವೆ. ಈ ರೀತಿಯಾಗಿ, ಹೆಚ್ಚು ಬಲವಾಗಿ ಅಂಟಿಕೊಳ್ಳುವಲ್ಲಿ ಸ್ಟ್ರೆಪ್ಟೋಕಾಕಸ್‌ ಮ್ಯುಟಾನ್ಸ್‌ ಬ್ಯಾಕ್ಟೀರಿಯಾಗಳಿಗೆ ಸುಕ್ರೋಸ್‌‌ ನೆರವಾಗಬಹುದು ಮತ್ತು ತೆಗೆಯುವಿಕೆಗೆ ಸಂಬಂಧಿಸಿದ ಪ್ರಯತ್ನಗಳನ್ನು ಇದು ಪ್ರತಿರೋಧಿಸಬಹುದು. ಬ್ಯಾಕ್ಟೀರಿಯಾಗೆ ಸಂಬಂಧಿಸಿದ ಒಂದು ಮೀಸಲು ಆಹಾರ ಪೂರೈಕೆಯಾಗಿಯೂ ಸಹ ಡೆಕ್ಸ್‌‌ಟ್ರಾನ್‌ ಸ್ವತಃ ಪಾತ್ರ ವಹಿಸುತ್ತದೆ. ಅತ್ಯಂತ ಅಪೇಕ್ಷಣೀಯ ಸಿಹಿಕಾರಕ ವಸ್ತುವಾಗಿ ಸುಕ್ರೋಸ್‌ನ ಹೆಚ್ಚೂಕಮ್ಮಿ ಸಾರ್ವತ್ರಿಕವಾಗಿರುವ ಬಳಕೆಯನ್ನು ಪರಿಗಣಿಸಿದಾಗ, ದಂತ ಕ್ಷಯದ ರೂಪುಗೊಳ್ಳುವಿಕೆಯಲ್ಲಿನ ಸುಕ್ರೋಸ್‌ನ ಇಂಥದೊಂದು ವಿಶೇಷ ಪಾತ್ರವು ಹೆಚ್ಚು ಗಮನಾರ್ಹವಾಗಿ ಕಂಡುಬರುತ್ತದೆ. ===ಗ್ಲೈಸೆಮಿಕ್‌‌ ಸೂಚಿ=== ಮಧ್ಯಸ್ಥವಾಗಿ ಉನ್ನತವಾಗಿರುವ ಒಂದು [[ಗ್ಲೈಸೆಮಿಕ್‌‌ ಸೂಚಿ]]ಯನ್ನು (62ರಷ್ಟಿರುವ [[ಜೇನುತುಪ್ಪ]]ದ ಗ್ಲೈಸೆಮಿಕ್‌‌ ಸೂಚಿಯಂತೆಯೇ ಸುಮಾರು 64ರಷ್ಟು ಮಟ್ಟದ ಸೂಚಿಯನ್ನು ಇದು ಹೊಂದಿದೆಯಾದರೂ, 105ರಷ್ಟು ಸೂಚಿಯನ್ನು ಹೊಂದಿರುವ [[ಮಾಲ್ಟೋಸ್‌‌‌]]ನಷ್ಟರ ಪ್ರಮಾಣವನ್ನು ಹೊಂದಿಲ್ಲ) ಸುಕ್ರೋಸ್‌‌ ಹೊಂದಿದ್ದು, ಇದು ಅನುಕ್ರಮವಾಗಿ ದೇಹದ ಜೀರ್ಣಾಂಗವ್ಯೂಹದೊಳಗೆ ಒಂದು ತತ್‌ಕ್ಷಣದ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ. ಇತರ ಸಕ್ಕರೆಗಳ ರೀತಿಯಲ್ಲಿ, ಸುಕ್ರೋಸ್‌‌ ಜೀರ್ಣಗೊಂಡು [[ಗ್ಲೂಕೋಸ್‌‌‌]] (ರಕ್ತದ ಸಕ್ಕರೆ) ಆಗಿ ಪರಿವರ್ತಿತವಾಗುತ್ತದೆ ಮತ್ತು ರಕ್ತದೊಳಗೆ ಸಾಗಿಸಲ್ಪಡುತ್ತದೆ. ಇತರ ಸಕ್ಕರೆಗಳಂತೆಯೇ, ಅತಿಯಾದ ಸೇವನೆಯು ರಕ್ತದ ಸಕ್ಕರೆ ಮಟ್ಟಗಳಲ್ಲಿನ ಒಂದು ಹೆಚ್ಚಳಕ್ಕೆ ಕಾರಣವಾಗಿ, ಅದು 90&nbsp;mg/dLನಷ್ಟಿರುವ ಸಾಮಾನ್ಯ ಮಟ್ಟದಿಂದ 150&nbsp;mg/dLನಷ್ಟು ಮಟ್ಟವನ್ನೂ ಮೀರಿ ಹೆಚ್ಚಾಗಬಹುದು.<ref>{{cite journal|pmid=15504559|year=2004|last1=Baschetti|first1=R|title=Evolutionary legacy: form of ingestion, not quantity, is the key factor in producing the effects of sugar on human health.|volume=63|issue=6|pages=933–8|doi=10.1016/j.mehy.2004.07.018|journal=Medical hypotheses}}</ref> ===ಮಧುಮೇಹ=== ದೇಹವು ಸಕ್ಕರೆಯ ಚಯಾಪಚಯ ಕ್ರಿಯೆಯನ್ನು ಕಳಪೆಯಾಗಿ ನಿರ್ವಹಿಸುವಂತೆ ಮಾಡುವಲ್ಲಿನ ಒಂದು ಕಾಯಿಲೆಯಾಗಿರುವ [[ಮಧುಮೇಹ]]ವು ಸಂಭವಿಸಲು ಈ ಕೆಳಗಿನ ಎರಡರಲ್ಲಿ ಒಂದು ಕಾರಣವಾಗಬಹುದು: #ದೇಹದ ಜೀವಕೋಶಗಳಲ್ಲಿ ಸಕ್ಕರೆಯ ಚಯಾಪಚಯ ಕ್ರಿಯೆಯು ನಡೆಯಲು ಅನುವುಮಾಡಿಕೊಡುವ ರಾಸಾಯನಿಕವಾದ ಇನ್‌‌ಸುಲಿನ್‌ನ್ನು ಉತ್ಪಾದಿಸುವ ಜೀವಕೋಶಗಳ ಮೇಲೆ ದೇಹವು ದಾಳಿಮಾಡುವುದು ಒಂದು ಕಾರಣ (1ನೇ ಬಗೆಯ ಮಧುಮೇಹ) #ದೇಹದ ಜೀವಕೋಶಗಳು [[ಇನ್‌‌ಸುಲಿನ್‌‌‌]] ಕಡೆಗೆ ದುರ್ಬಲಗೊಳಿಸಲ್ಪಟ್ಟ ಪ್ರತಿಕ್ರಿಯೆಗಳನ್ನು ಪ್ರದರ್ಶಿಸುವುದು ಮತ್ತೊಂದು ಕಾರಣ (2ನೇ ಬಗೆಯ ಮಧುಮೇಹ) ರಕ್ತಪ್ರವಾಹದಲ್ಲಿ ಗ್ಲೂಕೋಸ್‌ ಪ್ರಮಾಣವು ಒಟ್ಟುಗೂಡುತ್ತಾ ಹೋದಾಗ, ಅದು ಎರಡು ಸಮಸ್ಯೆಗಳನ್ನು ಉಂಟುಮಾಡಬಲ್ಲದು: #ಅಲ್ಪಾವಧಿಯಲ್ಲಿ, ಜೀವಕೋಶಗಳು ಶಕ್ತಿಯ ಅಭಾವದಿಂದ ನರಳುತ್ತವೆ; ಏಕೆಂದರೆ ಅವಕ್ಕೆ ಗ್ಲೂಕೋಸ್‌‌‌ನ ಸಂಪರ್ಕವಿರುವುದಿಲ್ಲ #ದೀರ್ಘಾವಧಿಯಲ್ಲಿ, ಆಗಿಂದಾಗ್ಗೆ ಆಗುವ ಗ್ಲೂಕೋಸ್‌‌‌ನ ಒಟ್ಟುಗೂಡುವಿಕೆಯು ರಕ್ತದ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ; ಇದರಿಂದಾಗಿ ದೇಹದ ಅನೇಕ ಅಂಗಗಳಿಗೆ ಹಾನಿಯಾಗುತ್ತದೆ. ಕಣ್ಣುಗಳು, ಮೂತ್ರಪಿಂಡಗಳು, ನರಗಳು ಮತ್ತು/ಅಥವಾ ಹೃದಯಕ್ಕೆ ಆಗುವ ಹಾನಿಗಳು ಇದರಲ್ಲಿ ಸೇರಿವೆ ಪ್ರತಿಕೂಲ ಪರಿಣಾಮಗಳನ್ನು ತಡೆಗಟ್ಟುವ ದೃಷ್ಟಿಯಿಂದ ಸಕ್ಕರೆಯು-ಸಮೃದ್ಧವಾಗಿರುವ ಆಹಾರಗಳನ್ನು ತಪ್ಪಿಸುವಂತೆ ಮಧುಮೇಹಿಗಳಿಗೆ ಪರಿಣತರು ಸಲಹೆ ನೀಡುತ್ತಾರೆ.<ref>{{Cite web |url=http://diabetes.niddk.nih.gov/dm/pubs/eating_ez/ |title=ವಾಟ್‌ ಐ ನೀಡ್‌ ಟು ನೋ ಎಬೌಟ್‌ ಈಟಿಂಗ್‌ ಅಂಡ್‌ ಡಯಾಬಿಟಿಸ್‌ |access-date=2010-08-16 |archive-date=2011-05-11 |archive-url=https://web.archive.org/web/20110511052705/http://diabetes.niddk.nih.gov/dm/pubs/eating_ez/ |url-status=dead }}</ref> ===ಸ್ಥೂಲಕಾಯತೆ=== ನ್ಯಾಷನಲ್‌ ಹೆಲ್ತ್‌ ಅಂಡ್‌ ನ್ಯೂಟ್ರಿಷನ್‌ ಎಕ್ಸಾಮಿನೇಷನ್‌ ಸರ್ವೆ I ಅಂಡ್‌ ಕಂಟಿನ್ಯುಯಸ್‌ ಎಂಬ ಸಮೀಕ್ಷೆಯು ಸೂಚಿಸುವ ಪ್ರಕಾರ, ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಜನಸಂಖ್ಯೆಯು ಶರ್ಕರಪಿಷ್ಟಗಳಿಂದ ತನ್ನ ಶಕ್ತಿ ಬಳಕೆಯ ಅನುಪಾತವನ್ನು ಹೆಚ್ಚಿಸಿಕೊಂಡಿದೆ ಮತ್ತು ಸ್ಥೂಲಕಾಯತೆಯು ಹೆಚ್ಚಾಗಿರುವ ಕಾರಣದಿಂದ ಒಟ್ಟು ಕೊಬ್ಬಿನಂಶದಿಂದ ತನ್ನ ಅನುಪಾತವನ್ನು ತಗ್ಗಿಸಿದೆ. ಕೆಳಗೆ ಉಲ್ಲೇಖಿಸಿರುವ ವಿಶ್ವಸಂಸ್ಥೆಯ ವರದಿಯ ಜೊತೆಗೆ ಇದು ಸೂಚಿಸುವುದೇನೆಂದರೆ, ಕೊಬ್ಬಿನಂಶ ಸೇವನೆಗಿಂತ ಹೆಚ್ಚಾಗಿ ಸಕ್ಕರೆ ಸೇವನೆಯೊಂದಿಗೆ ಸ್ಥೂಲಕಾಯತೆಯು ಪರಸ್ಪರ ಉತ್ತಮವಾಗಿ ಸಂಬಂಧವನ್ನು ಹೊಂದಿದೆ, ಮತ್ತು ಸಕ್ಕರೆಯ ಸೇವನೆಯನ್ನು ಹೆಚ್ಚಿಸುವಾಗ ಕೊಬ್ಬಿನಂಶದ ಸೇವನೆಯನ್ನು ತಗ್ಗಿಸುವುದರಿಂದ ಸ್ಥೂಲಕಾಯತೆಯ ಮಟ್ಟವು ವಾಸ್ತವವಾಗಿ ಹೆಚ್ಚಾಗುತ್ತದೆ. ಈ ಅಧ್ಯಯನಕ್ಕೆ ಸಂಬಂಧಿಸಿದ ಸಾರಾಂಶವನ್ನು ಕೆಳಗೆ ನೀಡಿರುವ ಕೋಷ್ಟಕವು ವಿವರಿಸುತ್ತದೆ (U.S.ನ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ, ಕಾಯಿಲೆ ನಿಯಂತ್ರಣ ಮತ್ತು ತಡೆಗಟ್ಟುವಿಕೆಗೆ ಸಂಬಂಧಿಸಿದ ಕೇಂದ್ರಗಳು, ಆರೋಗ್ಯ ಅಂಕಿ-ಅಂಶಗಳಿಗೆ ಸಂಬಂಧಿಸಿದ ರಾಷ್ಟ್ರೀಯ ಕೇಂದ್ರ, ಹೈಯಾಟ್ಸ್‌ವಿಲ್ಲೆ, MD<ref>[http://www.cdc.gov/nchs/nhanes.htm ರಾಷ್ಟ್ರೀಯ ಆರೋಗ್ಯ ಮತ್ತು ಪೋಷಣೆ ಪರೀಕ್ಷೆ ಸಮೀಕ್ಷೆ]</ref> ಇವುಗಳಿಂದ ನಡೆಸಲ್ಪಟ್ಟ ಅಧ್ಯಯನದ ಅನುಸಾರ, USನಲ್ಲಿನ 20–74 ವರ್ಷಗಳಷ್ಟು ವಯಸ್ಸಿನವರಿಗೆ ಸಂಬಂಧಿಸಿದ ವಿಭಿನ್ನ ಆಹಾರ ಮೂಲಗಳಿಂದ ಒಳತೆಗೆದುಕೊಂಡ ಶಕ್ತಿಯ ಅನುಪಾತವನ್ನು ಆಧರಿಸಿದ್ದು): {| class="wikitable" |- ! ವರ್ಷ ! ಲಿಂಗ ! ಶರ್ಕರಪಿಷ್ಟ ! ಕೊಬ್ಬು ! ಪ್ರೋಟೀನ್‌‌ ! ಸ್ಥೂಲಕಾಯತೆ |- | 1971 | ಗಂಡು | 42.4% | 36.9% | 16.5% | 12.1% |- | 1971 | ಹೆಣ್ಣು | 45.4% | 36.1% | 16.9% | 16.6% |- | 2000 | ಗಂಡು | 49.0% | 32.8% | 15.5% | 27.7% |- | 2000 | ಹೆಣ್ಣು | 51.6% | 32.8% | 15.1% | 34.0% |} [[U.S.ನ ನ್ಯಾಷನಲ್‌ ಅಕಾಡೆಮಿ ಆಫ್‌ ಸೈನ್ಸಸ್‌‌‌‌‌]]ನಿಂದ 2002ರಲ್ಲಿ ನಡೆಸಲ್ಪಟ್ಟ ಒಂದು ಅಧ್ಯಯನವು ಈ ರೀತಿ ತೀರ್ಮಾನಿಸಿತು: "ಹೆಚ್ಚಿಸಲ್ಪಟ್ಟ ಪ್ರಮಾಣದಲ್ಲಿರುವ ಸೇರಿಸಲಾದ ಸಕ್ಕರೆಗಳ ಸೇವನೆ ಮತ್ತು BMIನ ನಡುವಣ ಯಾವುದೇ ಸ್ಪಷ್ಟ ಮತ್ತು ಸುಸಂಗತ ಸಂಬಂಧವು ಕಂಡುಬರುವುದಿಲ್ಲ." (BMI ಅಥವಾ "[[ಬಾಡಿ ಮಾಸ್‌ ಇಂಡೆಕ್ಸ್‌‌]]" ಎಂಬುದು ದೇಹ-ತೂಕದ ಮತ್ತು ಎತ್ತರವನ್ನು ಅಳೆಯುವ ಒಂದು ಮಾಪನಸೂಚಿಯಾಗಿದೆ.) <ref>{{cite book|url=https://books.google.com/?id=XzjYhuCGrL0C&printsec=frontcover |title=Dietary reference intakes: guiding principles for nutrition labeling and fortification|publisher=National Academies Press|year=2004|isbn=0309091322}}</ref> ===ಸಂಧಿವಾತ=== ಈ ಅಸ್ವಸ್ಥತೆಯ ಸಂಭವಿಸುವಿಕೆಯು ಯೂರಿಕ್‌ ಆಮ್ಲದ ಒಂದು ಹೆಚ್ಚುವರಿ ಉತ್ಪಾದನೆಯೊಂದಿಗೆ ಸಂಬಂಧವನ್ನು ಹೊಂದಿದೆ. ಸುಕ್ರೋಸ್‌‌ನೊಂದಿಗೆ ಸಮೃದ್ಧವಾಗಿರುವ ಒಂದು ಆಹಾರಕ್ರಮವು ಇನ್‌‌ಸುಲಿನ್‌‌‌ ಮಟ್ಟವನ್ನು ಏರಿಸುತ್ತದೆಯಾದ್ದರಿಂದ ಅದು ಸಂಧಿವಾತಕ್ಕೆ ಕಾರಣವಾಗಬಹುದು; ದೇಹದಿಂದ ಯೂರಿಕ್‌ ಆಮ್ಲವು ವಿಸರ್ಜನೆಯಾಗುವುದನ್ನು ಇನ್‌‌ಸುಲಿನ್‌‌‌ ತಡೆಗಟ್ಟುವುದರಿಂದ ಈ ಸಮಸ್ಯೆಯು ಉದ್ಭವಿಸುತ್ತದೆ. ದೇಹದಲ್ಲಿನ ಯೂರಿಕ್‌ ಆಮ್ಲದ ಸಾಂದ್ರತೆಯು ಹೆಚ್ಚಾದಂತೆ, ಸಂದು ದ್ರವದಲ್ಲಿನ ಯೂರಿಕ್‌ ಆಮ್ಲದ ಸಾಂದ್ರತೆಯೂ ಹೆಚ್ಚಾಗುತ್ತದೆ ಮತ್ತು ಒಂದು ನಿರ್ಣಾಯಕ ಸಾಂದ್ರತೆಯಿಂದ ಆಚೆಗೆ, ಯೂರಿಕ್‌ ಆಮ್ಲವು ಹರಳುಗಳಾಗಿ ಅವಕ್ಷೇಪಿಸಲು ಪ್ರಾರಂಭಿಸುತ್ತದೆ. ನೋವಿನಿಂದ ಕೂಡಿದ ಸಂದು ಕಾಯಿಲೆಯಾದ [[ಸಂಧಿವಾತ]]ದ ಪ್ರಕರಣಗಳ ಒಂದು ಹೆಚ್ಚಳದಲ್ಲಿ, ಫ್ರಕ್ಟೋಸ್‌‌ನ್ನು ಹೆಚ್ಚಿನ ಪ್ರಮಾಣದಲ್ಲಿ ಒಳಗೊಂಡಿರುವ ವಿಪರೀತ ಸಿಹಿಯಾದ ಪಾನೀಯಗಳು ಕಾರಣವಾಗಿರುವುದನ್ನು ಸಂಶೋಧಕರು ಸೂಚಿಸಿದ್ದಾರೆ.<ref>[http://news.bbc.co.uk/2/hi/health/7219473.stm ಗೌಟ್‌ ಸರ್ಜ್‌ ಬ್ಲೇಮ್ಡ್‌‌ ಆನ್‌ ಸ್ವೀಟ್‌ ಡ್ರಿಂಕ್ಸ್‌], BBC ನ್ಯೂಸ್‌, 1 ಫೆಬ್ರುವರಿ 2008</ref><ref>{{cite web |url=http://www.abcvitaminslife.com/HealthFacts/Article429.aspx |title=Nutrients for Gout - good and bad - Doctor's Corner Newsletter Archive |publisher=ABCVitaminsLife.com |date=2007-07-30 |accessdate=2010-05-05 |archive-date=2009-02-23 |archive-url=https://web.archive.org/web/20090223191342/http://www.abcvitaminslife.com/HealthFacts/Article429.aspx |url-status=dead }}</ref> ===ಕ್ಯಾನ್ಸರ್=== ಸಕ್ಕರೆ ಮತ್ತು ಕ್ಯಾನ್ಸರ್‌‌‌ ನಡುವೆ ಇರಬಹುದಾದ ಒಂದು ಸಂಬಂಧದ ಕುರಿತು ಒಂದಷ್ಟು ಕಾಲದವರೆಗೆ ಊಹಿಸಲಾಗಿತ್ತಾದರೂ, ಅದೀಗ ಒಂದು ವಿವಾದಾಸ್ಪದ ವಿಷಯವಾಗಿ ಉಳಿದುಕೊಂಡಿದೆ. ಇತ್ತೀಚಿನ ಕೆಲವೊಂದು ಅಧ್ಯಯನಗಳು ಈ ಸಿದ್ಧಾಂತವನ್ನು<ref>{{cite journal|author=Pär Stattin, Ove Björ, Pietro Ferrari, Annekatrin Lukanova, Per Lenner, Bernt Lindahl, Göran Hallmans, and Rudolf Kaaks|title=Prospective Study of Hyperglycemia and Cancer Risk|journal=Diabetes Care|year=2007|volume=30|pages=561–567|doi=10.2337/dc06-0922|pmid=17327321|issue=3}}</ref> ಬೆಂಬಲಿಸುತ್ತವೆಯಾದರೂ, ಕ್ಯಾನ್ಸರ್‌‌ನ್ನು ತಡೆಗಟ್ಟುವುದಕ್ಕೆ ಸಂಬಂಧಿಸಿದಂತೆ ಸಕ್ಕರೆಯ ಸೇವನೆಯನ್ನು ತಗ್ಗಿಸುವಂತೆ ಯಾವುದೇ ಪ್ರಮುಖ ವೈದ್ಯಕೀಯ ಅಥವಾ ಪೌಷ್ಟಿಕತೆಗೆ ಸಂಬಂಧಿಸಿದ ಸಂಘಟನೆಯು ಪ್ರಸಕ್ತವಾಗಿ ಶಿಫಾರಸು ಮಾಡುತ್ತಿಲ್ಲ. ===ಪೌಷ್ಟಿಕತೆಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯು ನೀಡಿರುವ ಸಲಹೆ=== 2003ರಲ್ಲಿ [[ವಿಶ್ವಸಂಸ್ಥೆ]]ಯ ನಾಲ್ಕು ಇಲಾಖೆಗಳು ([[ವಿಶ್ವ ಆರೋಗ್ಯ ಸಂಸ್ಥೆ]] ಮತ್ತು [[ಆಹಾರ ಮತ್ತು ಕೃಷಿ ಸಂಸ್ಥೆ]]ಗಳನ್ನು ಒಳಗೊಂಡಂತೆ) 30 ಮಂದಿ ಅಂತರರಾಷ್ಟ್ರೀಯ ಪರಿಣಿತರ ಒಂದು ಸಮಿತಿಯಿಂದ ಸಂಕಲಿಸಲ್ಪಟ್ಟ ವರದಿಯೊಂದನ್ನು ಸಜ್ಜುಗೊಳಿಸಿದವು. ಈ ಸಮಿತಿಯು ವ್ಯಕ್ತಪಡಿಸಿದ ಅಭಿಪ್ರಾಯದ ಪ್ರಕಾರ, ಸಕ್ಕರೆಗಳ ಒಟ್ಟಾರೆ ಪ್ರಮಾಣವು (ತಯಾರಕರು, ಬಾಣಸಿಗರು ಅಥವಾ ಬಳಕೆದಾರರಿಂದ ಸೇರಿಸಲ್ಪಟ್ಟ ಮಾನೋಸ್ಯಾಕರೈಡ್‌ಗಳು ಮತ್ತು ಡೈಸ್ಯಾಕರೈಡ್‌ಗಳು, ಮತ್ತು ಜೇನುತುಪ್ಪ, ಶರಬತ್ತುಗಳು, ಹಾಗೂ ಹಣ್ಣಿನ ರಸಗಳಲ್ಲಿ ಸ್ವಾಭಾವಿಕವಾಗಿ ನೆಲೆಗೊಂಡಿರುವ ಸಕ್ಕರೆಗಳು) ಒಂದು ಆರೋಗ್ಯಕರ ಆಹಾರಕ್ರಮದ ಮೂಲಕ ಸೇವಿಸುವ 10%ನಷ್ಟು ಪ್ರಮಾಣದ [[ಶಕ್ತಿ]]ಗಿಂತ ಹೆಚ್ಚಿಗೆ ಇರಬಾರದು; ಅಷ್ಟೇ ಅಲ್ಲ, ಸೇವಿಸಲ್ಪಡುವ ಶಕ್ತಿಯ ಪೈಕಿ [[ಶರ್ಕರಪಿಷ್ಟ]]ಗಳ ಒಟ್ಟು ಪ್ರಮಾಣವು 55% ಮತ್ತು 75%ನಷ್ಟರ ನಡುವೆ ಇರಬೇಕು.<ref> WHO ತಾಂತ್ರಿಕ ವರದಿ ಸರಣಿ 916ರ [http://www.fao.org/docrep/005/AC911E/ac911e07.htm#bm07.1.3 ''ಡಯೆಟ್‌, ನ್ಯೂಟ್ರಿಷನ್‌ ಅಂಡ್‌ ದಿ ಪ್ರಿವೆನ್ಷನ್‌ ಆಫ್‌ ಕ್ರೋನಿಕ್‌ ಡಿಸೀಸಸ್‌‌'' ] ಇದರ 56ನೇ ಪುಟದ 6ನೇ ಕೋಷ್ಟಕವನ್ನು ನೋಡಿ</ref> ===ಬಾಹ್ಯಸ್ಥ ಸಕ್ಕರೆಯ ಕುರಿತಾದ ಚರ್ಚೆ=== ಅಂತಸ್ಥ ಸಕ್ಕರೆಗೆ (ಆಹಾರದಲ್ಲಿ ಸ್ವಾಭಾವಿಕವಾಗಿ ಇರುವಂಥದು) ಹೋಲಿಸಲ್ಪಡುವ ಬಾಹ್ಯಸ್ಥ ಸಕ್ಕರೆಯ (ಆಹಾರಕ್ಕೆ ಸೇರಿಸಲ್ಪಟ್ಟ ಸಕ್ಕರೆ) ಮೌಲ್ಯದ ಕುರಿತಾಗಿ ವಾದವಿವಾದಗಳು ಮುಂದುವರಿಯುತ್ತಿವೆ. ಆಹಾರಕ್ಕೆ ಸಕ್ಕರೆಯನ್ನು ಸೇರಿಸುವುದರಿಂದ ಅದು ರುಚಿಯನ್ನು ಸಿಹಿಗೊಳಿಸುತ್ತದೆಯಾದರೂ, [[ಕ್ಯಾಲರಿ]]ಗಳ ಒಟ್ಟು ಪ್ರಮಾಣವನ್ನು ಅದು ಹೆಚ್ಚಿಸುತ್ತದೆ; ಇದು ಆರೋಗ್ಯ ಮತ್ತು ದೈಹಿಕ ಕ್ರಿಯೆಯ ಮೇಲೆ ಉಂಟಾಗುವ ಇತರ ಋಣಾತ್ಮಕ ಪರಿಣಾಮಗಳಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತದೆ. USನಲ್ಲಿ, ಆಹಾರ ಉತ್ಪನ್ನಗಳಲ್ಲಿನ ಸಕ್ಕರೆಯ ಪ್ರಮಾಣವು ಹೆಚ್ಚುತ್ತಲೇ ಹೋಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ; ಖಾದ್ಯ ಪದಾರ್ಥಗಳ ಒಂದು ವ್ಯಾಪಕ ಶ್ರೇಣಿಗೆ ಸಕ್ಕರೆ ಅಥವಾ [[ಹೆಚ್ಚಿನ-ಫ್ರಕ್ಟೋಸ್‌‌ನ್ನು ಒಳಗೊಂಡಿರುವ ಮೆಕ್ಕೆಜೋಳದ ಪಾಕವನ್ನು]] ಬಹುಪಾಲು ಆಹಾರ ತಯಾರಕರು ಸೇರ್ಪಡೆ ಮಾಡುವುದು ಇದಕ್ಕೆ ಕಾರಣವೆನ್ನಬಹುದು. [[ಸಕ್ಕರೆ ಮಿಠಾಯಿಯ ತುಂಡು]]ಗಳು, [[ಅಮಾದಕ ಪಾನೀಯಗಳು]], [[ಆಲೂಗಡ್ಡೆಯ ಉಪ್ಪೇರಿಗಳು]], [[ಕುರುಕಲು ತಿಂಡಿ]]ಗಳು, [[ಹಣ್ಣಿನ ರಸ]], [[ಕಡಲೇಕಾಯಿ ಬೆಣ್ಣೆ]], [[ಸೂಪ್‌‌‌‌]]ಗಳು, [[ಐಸ್‌ಕ್ರೀಮ್‌‌]], [[ಜ್ಯಾಮ್‌‌‌]]ಗಳು, [[ಜೆಲ್ಲಿಗಳು]], [[ಮೊಸರು]], ಮತ್ತು ಅನೇಕ ಬ್ರೆಡ್ಡುಗಳಲ್ಲಿ ಸೇರಿಸಲ್ಪಟ್ಟ ಸಕ್ಕರೆಗಳು ಕಂಡುಬರಬಹುದು. ===ಸಸ್ಯಾಹಾರಿಗಳು ಮತ್ತು ಪ್ರಾಣಿಜನ್ಯ ಪದಾರ್ಥ ಬಳಸದ ಸಸ್ಯಾಹಾರಿಗಳ ಕಳವಳಗಳು=== ಸಕ್ಕರೆಯ ಬಿಳಿಚಿಸುವಿಕೆಯ ಪ್ರಕ್ರಿಯೆಗಾಗಿ, ಸಕ್ಕರೆ ಸಂಸ್ಕರಿಸುವ ಉದ್ಯಮವು ಅನೇಕವೇಳೆ [[ಮೂಳೆಯ ಇದ್ದಿಲನ್ನು]] ([[ಕ್ಯಾಲ್ಸಿನ್‌ಯುಕ್ತ]] ಪ್ರಾಣಿ ಮೂಳೆಗಳು) ಬಳಸುತ್ತದೆ.<ref>{{Cite web |url=http://www.vegfamily.com/articles/sugar.htm |title=ದಿ ಗ್ರೇಟ್‌ ಷುಗರ್‌ ಡಿಬೇಟ್‌: ಈಸ್‌ ಇಟ್‌ ವೆಗಾನ್‌? |access-date=2010-08-16 |archive-date=2009-09-19 |archive-url=https://web.archive.org/web/20090919012241/http://www.vegfamily.com/articles/sugar.htm |url-status=dead }}</ref><ref name="VegetarianJournal">{{cite journal | last = Yacoubou, MS | first = Jeanne | title = Is Your Sugar Vegan? An Update on Sugar Processing Practices | journal = Vegetarian Journal | volume = 26 | issue = 4 | pages = 16–20 | publisher = The Vegetarian Resource Group | location = Baltimore, MD | year = 2007 | url = https://www.vrg.org/journal/vj2007issue4/vj2007issue4.pdf | accessdate = 2007-04-04 |format=PDF}}</ref> U.S.ನಲ್ಲಿ ಉತ್ಪಾದಿಸಲ್ಪಡುವ ಸಕ್ಕರೆಯ ಪೈಕಿ ಸುಮಾರು 25%ನಷ್ಟು ಭಾಗವನ್ನು, ಮೂಳೆಯ ಇದ್ದಿಲನ್ನು ಒಂದು ಶೋಧಕದ ರೀತಿಯಲ್ಲಿ ಬಳಸುವ ಮೂಲಕ ಸಂಸ್ಕರಿಸಲಾಗುತ್ತದೆ; ಬಾಕಿ ಉಳಿದ ಭಾಗವನ್ನು [[ಪಟುಗೊಳಿಸಿದ ಇಂಗಾಲ]]ದೊಂದಿಗೆ ಸಂಸ್ಕರಿಸಲಾಗುತ್ತದೆ. ಸಂಪೂರ್ಣಗೊಳಿಸಿದ ಸಕ್ಕರೆಯಲ್ಲಿ ಮೂಳೆಯ ಇದ್ದಿಲು ಉಳಿದುಕೊಳ್ಳುವಂತೆ ಕಾಣುವುದಿಲ್ಲವಾದ್ದರಿಂದ, ಇದರ ಮೂಲಕ ಶೋಧಿಸಲ್ಪಟ್ಟ ಸಕ್ಕರೆಯನ್ನು [[ಪಾರ್ವೆ]]/[[ಕೋಷರ್‌‌]] ಎಂಬುದಾಗಿ ಯೆಹೂದಿಗಳ ಧಾರ್ಮಿಕ ನಾಯಕರು ಪರಿಗಣಿಸುತ್ತಾರೆ.<ref name="VegetarianJournal" /> ==ಉತ್ಪಾದನೆ== [[File:Cut sugarcane.jpg|thumb|ಸಂಸ್ಕರಣೆಗಾಗಿ ಸಿದ್ಧವಾಗಿರುವ ಭಾರತದ ಕೊಯ್ಲು ಮಾಡಿದ ಕಬ್ಬು]] ಪುಡಿ ಸಕ್ಕರೆಯು (ಸುಕ್ರೋಸ್‌‌) ಸಸ್ಯ ಮೂಲಗಳಿಂದ ಬರುತ್ತದೆ. ಸಕ್ಕರೆ ಬೆಳೆಗಳ ಪೈಕಿ ಎರಡು ಮುಖ್ಯ ಬೆಳೆಗಳು ಮೇಲುಗೈ ಸಾಧಿಸಿವೆ. ಅವುಗಳೆಂದರೆ: [[ಕಬ್ಬು]] (''ಸ್ಯಾಕರಮ್‌ ಜಾತಿ'' ) ಮತ್ತು [[ಸಿಹಿ ಬೀಟ್‌ಗೆಡ್ಡೆ]]ಗಳು (''ಬೀಟಾ ವಲ್ಗ್ಯಾರಿಸ್‌‌'' ); ಈ ಬೆಳೆಗಳಲ್ಲಿ ಸಸ್ಯದ ಶುಷ್ಕ ತೂಕದ 12%ರಿಂದ 20%ನಷ್ಟು ಪ್ರಮಾಣದಲ್ಲಿ ಸಕ್ಕರೆಯಿರುತ್ತದೆ. ಕಿರುಪ್ರಮಾಣದ ವ್ಯಾಪಾರೀ ಸಕ್ಕರೆ ಬೆಳೆಗಳಲ್ಲಿ [[ಖರ್ಜೂರದ ಮರ]] (''ಫೀನಿಕ್ಸ್‌ ಡ್ಯಾಕ್ಟಿಲಿಫೆರಾ'' ), [[ಹುಲ್ಲು ಜೋಳ]] (''ಸೋರ್ಗಮ್‌ ವಲ್ಗೇರ್‌‌'' ), ಮತ್ತು [[ಸಕ್ಕರೆ ತೆಗೆಯುವ ಮೇಪಲ್‌ ಗಿಡ]] (''ಏಸರ್‌ ಸ್ಯಾಕರಮ್‌‌'' ) ಸೇರಿವೆ. 2001/2002ರ [[ಹಣಕಾಸಿನ ವರ್ಷ]]ದಲ್ಲಿ ಸಕ್ಕರೆಯ ವಿಶ್ವವ್ಯಾಪಿ ಉತ್ಪಾದನೆಯು 134.1 ದಶಲಕ್ಷ [[ಟನ್ನುಗಳಿಗೆ]] ಮುಟ್ಟಿತು. ಬಿಸಿನೀರಿನ ನೆರವಿನೊಂದಿಗೆ ಈ ಬೆಳೆಗಳ ರಸವನ್ನು ತೆಗೆಯುವುದರ ಮೂಲಕ ಸುಕ್ರೋಸ್‌‌ನ್ನು ಪಡೆಯಲಾಗುತ್ತದೆ ಹಾಗೂ ಇದರ ಸಾರದ ಸಾಂದ್ರೀಕರಣವು ಪಾಕವನ್ನು ನೀಡುತ್ತದೆ; ಈ ಪಾಕದಿಂದ ಘನ ಸುಕ್ರೋಸ್‌ನ್ನು ಹರಳುಗಳ ರೂಪದಲ್ಲಿ ಪಡೆಯಬಹುದಾಗಿದೆ. ಕಬ್ಬಿನಿಂದ ಸಕ್ಕರೆಯನ್ನು ಉತ್ಪಾದಿಸುವ ಪರಿಪಾಠವು ಭಾರತದಲ್ಲಿ ಮೊದಲಿಗೆ ಪ್ರಾರಂಭವಾಯಿತು. "ಜೇನುಹುಳುಗಳ ಹಸ್ತಕ್ಷೇಪವಿಲ್ಲದೆಯೇ [[ಜೇನುತುಪ್ಪ]]ವು ಉತ್ಪಾದಿಸಲ್ಪಡುತ್ತಿರುವುದನ್ನು" ಕಂಡುದಾಗಿ [[ಅಲೆಕ್ಸಾಂಡರ್‌ ಮಹಾಶಯ]]ನ ಒಡನಾಡಿಗಳು ವರದಿಮಾಡಿದ್ದು ಇಲ್ಲಿ ಗಮನಾರ್ಹವಾಗಿದೆ; [[ಸಿಸಿಲಿ]] ಮತ್ತು ಸ್ಪೇನ್‌‌ಗಳಲ್ಲಿ ಅರಬರು ಇದರ ಉತ್ಪಾದನೆಯನ್ನು ಪ್ರಾರಂಭಿಸುವವರೆಗೆ, ಇದು ಯುರೋಪ್‌ನಲ್ಲಿ ವಿದೇಶಿ ಗಿಡವಾಗಿಯೇ ಉಳಿದುಕೊಂಡಿತ್ತು. [[ಧಾರ್ಮಿಕ ಯುದ್ಧಗಳು]] (ಅಥವಾ ಸುಧಾರಣಾ ಚಳುವಳಿಗಳು) ನಡೆದ ನಂತರವೇ ಇದು ಜೇನುತುಪ್ಪದ ಪ್ರತಿಸ್ಪರ್ಧಿಯ ಸ್ಥಾನವನ್ನು ಗಳಿಸಿಕೊಂಡು, ಒಂದು ಸಿಹಿಕಾರಿಯ ರೂಪದಲ್ಲಿ ಯುರೋಪ್‌ನಲ್ಲಿ ಬಳಸಲ್ಪಟ್ಟಿತು. 1506ರಲ್ಲಿ [[ವೆಸ್ಟ್‌ ಇಂಡೀಸ್‌‌‌]]ನಲ್ಲಿ (ಮತ್ತು 1523ರಲ್ಲಿ [[ಕ್ಯೂಬಾ]]ದಲ್ಲಿ) ಸ್ಪೇನಿನ ಜನರು ಕಬ್ಬನ್ನು ಬೆಳೆಸಲು ಪ್ರಾರಂಭಿಸಿದರು. 1532ರಲ್ಲಿ [[ಪೋರ್ಚುಗೀಸರು]] ಕಬ್ಬನ್ನು ಮೊದಲು [[ಬ್ರೆಜಿಲ್‌‌‌‌‌]]ನಲ್ಲಿ ಬೆಳೆಸಿದರು. ಬ್ರೆಜಿಲ್‌‌, ಭಾರತ, ಚೀನಾ, ಥೈಲೆಂಡ್‌, ಮೆಕ್ಸಿಕೊ, ಮತ್ತು ಆಸ್ಟ್ರೇಲಿಯಾದಂಥ ಬೆಚ್ಚಗಿನ ಹವಾಮಾನಗಳನ್ನು ಹೊಂದಿರುವ ದೇಶಗಳಿಂದ ಬಹುಪಾಲು ಕಬ್ಬಿನ ಸಕ್ಕರೆಯು ಬರುತ್ತದೆ; ಇವು ಪ್ರಪಂಚದಲ್ಲಿನ ಅಗ್ರಗಣ್ಯ ಸಕ್ಕರೆ-ಉತ್ಪಾದಕ ದೇಶಗಳಾಗಿವೆ.<ref name="faostat.fao.org">[http://faostat.fao.org/site/567/DesktopDefault.aspx?PageID=567 ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ]</ref> ಬ್ರೆಜಿಲ್‌ ದೇಶವು 2006ರಲ್ಲಿ ಸರಿಸುಮಾರಾಗಿ 30 ದಶಲಕ್ಷ [[ಟನ್ನುಗಳಷ್ಟು]] ಕಬ್ಬಿನ ಸಕ್ಕರೆಯನ್ನು ಉತ್ಪಾದಿಸುವ ಮೂಲಕ ಇತರ ಬಹುಪಾಲು ದೇಶಗಳನ್ನು ಮಂಕಾಗಿಸಿದರೆ, ಭಾರತ 21 ದಶಲಕ್ಷ, ಚೀನಾ 11 ದಶಲಕ್ಷ ಮತ್ತು ಥೈಲೆಂಡ್‌ ಹಾಗೂ ಮೆಕ್ಸಿಕೊಗಳು ಸರಿಸುಮಾರಾಗಿ ತಲಾ 5 ದಶಲಕ್ಷ ಟನ್ನುಗಳಷ್ಟು ಕಬ್ಬಿನ ಸಕ್ಕರೆಯನ್ನು ಉತ್ಪಾದಿಸಿದವು. ವಲಯದ ದೃಷ್ಟಿಯಿಂದ ನೋಡುವುದಾದಲ್ಲಿ, ಕಬ್ಬಿನ ಸಕ್ಕರೆಯ ಉತ್ಪಾದನೆಯಲ್ಲಿ ಏಷ್ಯಾ ಮೇಲುಗೈ ಸಾಧಿಸಿದೆ; 2006ರಲ್ಲಿನ ಜಾಗತಿಕ ಉತ್ಪಾದನೆಯ ಪೈಕಿ ಚೀನಾ, ಭಾರತ ಮತ್ತು ಥೈಲೆಂಡ್‌ ಹಾಗೂ ಇತರ ದೇಶಗಳಿಂದ ಬಂದ ಬೃಹತ್‌‌ ಸಂಯೋಜಿತ ಕೊಡುಗೆಗಳ ಪಾಲೇ ಸುಮಾರು 40%ನಷ್ಟಿದ್ದುದು ಈ ಸಾಧನೆಗೆ ಕಾರಣವಾಗಿದೆ. ಜಾಗತಿಕ ಉತ್ಪಾದನೆಗೆ ಸುಮಾರು 32%ನಷ್ಟು ಕೊಡುಗೆಯನ್ನು ನೀಡುವ ಮೂಲಕ ದಕ್ಷಿಣ ಅಮೆರಿಕಾ ಎರಡನೇ ಸ್ಥಾನದಲ್ಲಿ ನಿಂತಿದ್ದರೆ, ಆಫ್ರಿಕಾ ಮತ್ತು ಮಧ್ಯ ಅಮೆರಿಕಾ ವಲಯಗಳು ತಲಾ 8%ನಷ್ಟು ಹಾಗೂ ಆಸ್ಟ್ರೇಲಿಯಾ 5%ನಷ್ಟು ಉತ್ಪಾದನೆಯನ್ನು ದಾಖಲಿಸಿವೆ. ಸರಿಸುಮಾರಾಗಿ ತಲಾ 3%ನಷ್ಟು ಉತ್ಪಾದನೆಯನ್ನು ಮಾಡುವ ಮೂಲಕ ಅಮೆರಿಕಾ ಸಂಯುಕ್ತ ಸಂಸ್ಥಾನಗಳು, ವೆಸ್ಟ್‌‌ಇಂಡೀಸ್‌ ದ್ವೀಪಗಳು ಮತ್ತು ಯುರೋಪ್‌ ಉಳಿದ ಭಾಗವನ್ನು ತುಂಬಿಸಿವೆ.<ref name="faostat.fao.org" /> ತಂಪಾದ ಹವಾಮಾನಗಳನ್ನು ಹೊಂದಿರುವ ವಲಯಗಳಿಂದ ಬೀಟ್‌ ಗೆಡ್ಡೆಯ ಸಕ್ಕರೆಯು ಬರುತ್ತದೆ: ವಾಯವ್ಯ ಮತ್ತು ಪೂರ್ವದ ಯುರೋಪ್‌, ಉತ್ತರದ ಜಪಾನ್, ಹಾಗೂ (ಕ್ಯಾಲಿಫೋರ್ನಿಯಾವನ್ನು ಒಳಗೊಂಡಂತೆ) ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಕೆಲವೊಂದು ಪ್ರದೇಶಗಳು ಈ ವ್ಯಾಪ್ತಿಯಲ್ಲಿ ಬರುತ್ತವೆ. ಉತ್ತರಾರ್ಧಗೋಳದಲ್ಲಿ, ಬೀಟ್‌ ಗೆಡ್ಡೆ ಬೆಳೆಯುವ ಋತುವು ಸೆಪ್ಟೆಂಬರ್ ಸುಮಾರಿಗೆ ನಡೆಯುವ ಕೊಯ್ಲಿನ ಆರಂಭದೊಂದಿಗೆ ಕೊನೆಗೊಳ್ಳುತ್ತದೆ. ಕೆಲವೊಂದು ನಿದರ್ಶನಗಳಲ್ಲಿ, ಕೊಯ್ಲು ಮಾಡುವಿಕೆ ಮತ್ತು ಸಂಸ್ಕರಣಾ ಕಾರ್ಯಗಳು ಮಾರ್ಚ್‌ವರೆಗೆ ಮುಂದುವರಿಯುತ್ತವೆ. ಸಂಸ್ಕರಣೆ ಘಟಕದ ಸಾಮರ್ಥ್ಯದ ಲಭ್ಯತೆ ಮತ್ತು ಹವಾಮಾನ ಈ ಎರಡೂ ಸಹ, ಕೊಯ್ಲು ಮಾಡುವಿಕೆ ಮತ್ತು ಸಂಸ್ಕರಣೆಯ ಅವಧಿಯ ಮೇಲೆ ಪ್ರಭಾವ ಬೀರುತ್ತವೆ; ಕೊಯ್ಲು ಮಾಡಿದ ಬೀಟ್‌ ಗೆಡ್ಡೆಯನ್ನು ಸಂಸ್ಕರಣಗೊಳ್ಳುವವರೆಗೆ ಉದ್ಯಮವು ಇಡಬಲ್ಲದಾದರೂ, ಹಿಮದಿಂದ-ಹಾನಿಗೊಳಗಾದ ಬೀಟ್‌ ಗೆಡ್ಡೆಯು ಪರಿಣಾಮಕಾರಿಯಾಗಿ ಸಂಸ್ಕರಿಸಲಾಗದ ಸ್ಥಿತಿಗೆ ತಲುಪುತ್ತದೆ. [[ಐರೋಪ್ಯ ಒಕ್ಕೂಟ]]ವು (EU) ಪ್ರಪಂಚದ ಎರಡನೇ-ಅತಿದೊಡ್ಡ ಸಕ್ಕರೆ ರಫ್ತುದಾರ ಎನಿಸಿಕೊಂಡಿದೆ. ಪೂರೈಕೆ ಮತ್ತು ಬೇಡಿಕೆ, ಹಾಗೂ ಒಂದು ಬೆಲೆಯನ್ನು ಸರಿಹೊಂದಿಸುವ ಸಲುವಾಗಿ, ಸದಸ್ಯ ದೇಶಗಳ ಉತ್ಪಾದನೆಗೆ ಸಂಬಂಧಿಸಿದಂತೆ ಗರಿಷ್ಟ ಪಾಲುಗಳನ್ನು ಐರೋಪ್ಯ ಒಕ್ಕೂಟದ [[ಸಾಮಾನ್ಯ ಕೃಷಿ ನೀತಿ]]ಯು ನಿಗದಿಪಡಿಸುತ್ತದೆ. ಹೆಚ್ಚುವರಿ ಉತ್ಪಾದನೆಯ ಪಾಲನ್ನು ಯುರೋಪ್‌ ರಫ್ತುಮಾಡುತ್ತದೆ (2003ರಲ್ಲಿ ಇದು ಸರಿಸುಮಾರು 5 ದಶಲಕ್ಷ ಟನ್ನುಗಳಷ್ಟಿತ್ತು). ಇದರಲ್ಲೊಂದು ಭಾಗವಾದ "ಪಾಲು" ಸಕ್ಕರೆಯು ಉದ್ಯಮ ಲೆವಿ ಸಂಗ್ರಹಣೆಗಳಿಂದ ಸಹಾಯಧನವನ್ನು ಪಡೆಯುತ್ತದೆ ಮತ್ತು ಬಾಕಿ ಉಳಿದ ಭಾಗವು (ಸರಿಸುಮಾರು ಅರ್ಧಭಾಗ) ಸಹಾಯಧನದ ನೆರವಿಲ್ಲದೆಯೇ ಮಾರುಕಟ್ಟೆ ಬೆಲೆಗಳಲ್ಲಿ "C ಪಾಲು" ಸಕ್ಕರೆ ಎಂಬುದಾಗಿ ಮಾರಾಟವಾಗುತ್ತದೆ. ಈ [[ಸಹಾಯಧನಗಳು]] ಮತ್ತು ಒಂದು ಹೆಚ್ಚಿನ ಆಮದು [[ಸುಂಕಪಟ್ಟಿ]]ಯಿಂದಾಗಿ, ಇತರ ದೇಶಗಳು EU ಸಂಸ್ಥಾನಗಳಿಗೆ ರಫ್ತುಮಾಡುವುದು ಕಷ್ಟಕರವಾಗಿದೆ, ಅಥವಾ ಪ್ರಪಂಚ ಮಾರುಕಟ್ಟೆಗಳಲ್ಲಿ ಯುರೋಪಿಯನ್ನರೊಂದಿಗೆ ಸ್ಪರ್ಧಿಸುವುದು ಇತರ ದೇಶಗಳಿಗೆ ಸವಾಲಿನ ಕೆಲಸವಾಗಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನವು ತನ್ನ ಉತ್ಪಾದಕರಿಗೆ ಒತ್ತಾಸೆಯಾಗಿ ನಿಲ್ಲಲು ಉನ್ನತವಾದ ಸಕ್ಕರೆ ಬೆಲೆಗಳನ್ನು ನಿಗದಿಪಡಿಸುತ್ತದೆ; ಇದರ ಪರಿಣಾಮವಾಗಿ ಸಕ್ಕರೆಯ ಅನೇಕ ಹಿಂದಿನ ಬಳಕೆದಾರರು [[ಮೆಕ್ಕೆಜೋಳದ ಪಾಕಕ್ಕೆ]] ಬದಲಾಯಿಸಿಕೊಂಡಿದ್ದಾರೆ (ಪಾನೀಯ ತಯಾರಕರು) ಅಥವಾ ದೇಶದಿಂದ ಹೊರನಡೆದಿದ್ದಾರೆ (ಸಕ್ಕರೆ ಮಿಠಾಯಿ ತಯಾರಕರು). [[ಗೋಧಿ]] ಮತ್ತು ಜೋಳದಿಂದ ([[ಮೆಕ್ಕೆಜೋಳ]]) ಉತ್ಪಾದಿಸಲ್ಪಟ್ಟ [[ಗ್ಲೂಕೋಸ್‌‌‌ ಪಾಕ]]ಗಳ ಕಡಿಮೆ ಬೆಲೆಗಳು ಸಾಂಪ್ರದಾಯಿಕ ಸಕ್ಕರೆಯ ಮಾರುಕಟ್ಟೆಗೆ ಬೆದರಿಕೆಯನ್ನೊಡ್ಡಿವೆ. ಅವುಗಳನ್ನು [[ಕೃತಕ ಸಿಹಿಕಾರಿ]]ಗಳೊಂದಿಗಿನ ಸಂಯೋಜನೆಯಲ್ಲಿ ಬಳಸಿದ್ದೇ ಆದಲ್ಲಿ, ಅತ್ಯಂತ ಕಡಿಮೆ-ವೆಚ್ಚದ ಸರಕುಗಳನ್ನು ಉತ್ಪಾದಿಸಲು ಅವು ಪಾನೀಯ ತಯಾರಕರಿಗೆ ಅವಕಾಶ ಮಾಡಿಕೊಡಬಲ್ಲಷ್ಟು ಸಮರ್ಥವಾಗಿವೆ. ===ಸಕ್ಕರೆ ಮತ್ತು HFCS ನಡುವಿನ ಸ್ಪರ್ಧೆಯ ರಾಜಕೀಯ=== {{main|High-fructose corn syrup}} [[ಫ್ರಕ್ಟೋಸ್‌‌ ಕಾಕಂಬಿ]]ಗಳಿಂದ ಅಥವಾ ಕಾರ್ಯರೂಪದ ಘಟಕಾಂಶಗಳು ಮತ್ತು ಉನ್ನತ-ಗಾಢತೆಯ ಸಿಹಿಕಾರಿಗಳ ಸಂಯೋಜನೆಗಳಂಥ ಇತರ ಸಿಹಿಕಾರಿಗಳಿಂದ, ಅಮೆರಿಕಾದ ಔದ್ಯಮಿಕ ಆಹಾರ ಉತ್ಪಾದನೆಯಲ್ಲಿ ಸುಕ್ರೋಸ್‌‌ ಆಂಶಿಕವಾಗಿ ಪಲ್ಲಟಗೊಳಿಸಲ್ಪಟ್ಟಿದೆ. U.S.ನ ಸಕ್ಕರೆಗೆ ಸರ್ಕಾರದ ವತಿಯಿಂದ ನೀಡಲಾಗಿರುವ ಸಹಾಯಧನಗಳು ಹಾಗೂ ವಿದೇಶಿ ಸಕ್ಕರೆಯ ಮೇಲೆ ಹೇರಲಾಗಿರುವ ಒಂದು ಆಮದು ಸುಂಕಪಟ್ಟಿಯು ಈ ಬದಲಾವಣೆಗೆ ಕಾರಣವಾಗಿದ್ದು, ಈ ಕ್ರಮದಿಂದಾಗಿ ಪ್ರಪಂಚದ ಉಳಿದ ಭಾಗಗಳಲ್ಲಿ ಇರುವುದಕ್ಕಿಂತ ಹೆಚ್ಚಿನ ಮಟ್ಟಗಳಿಗೆ ಸುಕ್ರೋಸ್‌‌ನ ಬೆಲೆಯ ಮಟ್ಟಗಳು ಏರಿಕೆಯಾಗಿವೆ.<ref>{{cite web|title = Sugar's money, influence continue to plague domestic candy companies| first = Benjamin|last = Miraski|date = 2008-06-05| url = http://news.medill.northwestern.edu/chicago/news.aspx?id=92869|publisher = Medill Reports |June 05, 2008}}</ref> ಕೃತಕವಾಗಿ ಹೆಚ್ಚಿಸಲ್ಪಟ್ಟಿರುವ ಸುಕ್ರೋಸ್‌‌ನ ಬೆಲೆಯ ಕಾರಣದಿಂದಾಗಿ, ಅನೇಕ ಸಿಹಿಕಾರಿ ಅನ್ವಯಗಳಿಗೆ ಸಂಬಂಧಿಸಿದಂತೆ HFCS ಬೆಲೆ-ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ. ===ಕಬ್ಬು=== {{Main|Sugarcane}} 6ನೇ ಶತಮಾನದ BCಯಿಂದಲೂ, ರಸವನ್ನು ಸಂಗ್ರಹಿಸುವ ಮತ್ತು ಶೋಧಿಸುವ ದೃಷ್ಟಿಯಿಂದ, ಕಬ್ಬಿನ ಸಕ್ಕರೆಯ ಉತ್ಪಾದಕರು ಕೊಯ್ಲು ಮಾಡಿದ ಸಸ್ಯದ ಮೂಲದ್ರವ್ಯವನ್ನು ಕಬ್ಬಿನಿಂದ ಹಿಂಡಿದ್ದಾರೆ. ನಂತರದಲ್ಲಿ ಅಶುದ್ಧತೆಗಳನ್ನು ತೆಗೆದುಹಾಕಲು ಅವರು ದ್ರವವನ್ನು (ಅನೇಕವೇಳೆ [[ಸುಣ್ಣದೊಂದಿಗೆ (ಕ್ಯಾಲ್ಷಿಯಂ ಆಕ್ಸೈಡ್‌)]]) ಸಂಸ್ಕರಿಸುತ್ತಾರೆ ಮತ್ತು ನಂತರ ಅದನ್ನು ಸಮರೂಪಗೊಳಿಸುತ್ತಾರೆ. ನಂತರ ರಸವನ್ನು ಕುದಿಸುವುದರಿಂದಾಗಿ, ಗಸಿಯು ತಳಭಾಗದಲ್ಲಿ ನೆಲೆಗೊಂಡು ಹೂಳೆತ್ತುಗದಿಂದ ಅದನ್ನು ಮೇಲಕ್ಕೆ ತರುವಲ್ಲಿ ಅನುವುಮಾಡಿಕೊಡುತ್ತದೆ, ಮತ್ತು ಅದೇ ವೇಳೆಗೆ ಸಾರವನ್ನು ತೆಗೆವ ಪ್ರಕ್ರಿಯೆಯನ್ನು ಕೈಗೊಳ್ಳಲು ಅನುವುಮಾಡಿಕೊಡುವಂತೆ ಮೇಲ್ಮೈಗೆ ಬುರುಗು ಏರುತ್ತದೆ. ತಂಪಾಗಿಸುವಿಕೆಯ ಅವಧಿಯಲ್ಲಿ ತೊಳಸುವಿಕೆಯ ಪ್ರಕ್ರಿಯೆಯನ್ನು ಕೈಗೊಳ್ಳುವಾಗ, ದ್ರವವು ಸ್ಫಟಿಕೀಭವಿಸಿ ಸಕ್ಕರೆಯ ಹರಳುಗಳು ತಯಾರಾಗುತ್ತವೆ. ಸ್ಫಟಿಕೀಭವಿಸದ [[ಕಾಕಂಬಿ]]ಯನ್ನು [[ಅಪಕೇಂದ್ರಕ ಸಾಧನ]]ಗಳು (ಸೆಂಟ್ರಿಫ್ಯೂಜ್‌ಗಳು) ವಾಡಿಕೆಯಂತೆ ತೆಗೆದುಹಾಕುತ್ತವೆ. ಹೀಗೆ ಉತ್ಪನ್ನಗೊಂಡ ಸಕ್ಕರೆಯನ್ನು ಅದಿರುವ ರೀತಿಯಲ್ಲಿಯೇ ಬಳಸುವಂತಾಗಲು ಉತ್ಪಾದಕರು ಮಾರಾಟಮಾಡಬಹುದು, ಅಥವಾ ಲಘುವಾದ ದರ್ಜೆಗಳನ್ನು ಉತ್ಪಾದಿಸಲು ಅದನ್ನು ಮತ್ತಷ್ಟು ಸಂಸ್ಕರಿಸಬಹುದು. ಈ ಸಂಸ್ಕರಣಾ ಪ್ರಕ್ರಿಯೆಯು ಮತ್ತೊಂದು ದೇಶದಲ್ಲಿನ ಮತ್ತೊಂದು ಕಾರ್ಖಾನೆಯಲ್ಲಿ ನಡೆಯಬಹುದು. ಚೀನಾದಲ್ಲಿ, ವ್ಯವಸಾಯಕ್ಕೆ ಸಂಬಂಧಿಸಿದ ಪಟ್ಟಿಯಲ್ಲಿ ಕಬ್ಬಿಗೆ ನಾಲ್ಕನೇ ಸ್ಥಾನವು ದೊರಕಿದೆ. ===ಬೀಟ್‌ ಗೆಡ್ಡೆ=== [[File:SugarBeet.jpg|thumb|left|ಸಿಹಿ ಬೀಟ್‌ಗೆಡ್ಡೆಗಳು]] {{Main|Sugar beet}} ಬೀಟ್‌ ಗೆಡ್ಡೆಯ ಸಕ್ಕರೆಯ ಉತ್ಪಾದಕರು ತೊಳೆಯಲ್ಪಟ್ಟ ಬೀಟ್‌ ಗೆಡ್ಡೆಗಳನ್ನು ಹೆಚ್ಚುತ್ತಾರೆ, ನಂತರ ಬಿಸಿನೀರಿನ ನೆರವಿನೊಂದಿಗೆ ಒಂದು "[[ಡಿಫ್ಯೂಸರ್‌‌]]"ನಲ್ಲಿ ಸಕ್ಕರೆಯನ್ನು ಪಡೆಯುತ್ತಾರೆ. ಅಶುದ್ಧತೆಗಳನ್ನು [[ಅವಕ್ಷೇಪಿಸಲು]] ಒಂದು ಕ್ಷಾರೀಯ ದ್ರಾವಣವನ್ನು (ಸುಣ್ಣದ ಗೂಡಿನಿಂದ ಪಡೆಯಲಾದ "[[ಸುಣ್ಣದ ಹಾಲು]]" ಮತ್ತು [[ಇಂಗಾಲದ ಡೈಯಾಕ್ಸೈಡ್‌]]) ಈ ಹಂತದಲ್ಲಿ ಬಳಸಿಕೊಳ್ಳಲಾಗುತ್ತದೆ (ನೋಡಿ: [[ಇಂಗಾಲೀಕರಣ]]). ಸೋಸುವಿಕೆಯ{{Clarify|date=February 2010}} ನಂತರ ಕೈಗೊಳ್ಳಲಾಗುವ ಆವಿಯಾಗಿಸುವಿಕೆಯ ಪ್ರಕ್ರಿಯೆಯು, ಸುಮಾರು 70%ನಷ್ಟು ಘನ ಭಾಗಗಳನ್ನು ಒಳಗೊಂಡಿರುವ ಒಂದು ವಸ್ತುವಾಗಿ ರಸವನ್ನು ಸಾಂದ್ರೀಕರಿಸುತ್ತದೆ, ಮತ್ತು ನಿಯಂತ್ರಿತ ಸ್ಫಟಿಕೀಕರಣವು ಸಕ್ಕರೆಯನ್ನು ಪಡೆಯುತ್ತದೆ. ಒಂದು ಅಪಕೇಂದ್ರಕ ಸಾಧನವು ದ್ರವದಿಂದ ಸಕ್ಕರೆ ಹರಳುಗಳನ್ನು ತೆಗೆದುಹಾಕುತ್ತದೆ ಮತ್ತು ಸದರಿ ದ್ರವವು ಸ್ಫಟಿಕೀಕಾರಕ ಹಂತಗಳಲ್ಲಿ ಮರುಬಳಕೆಯಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯ ತೆಗೆಯುವಿಕೆಯನ್ನು ಆರ್ಥಿಕ ನಿರ್ಬಂಧಗಳು ತಡೆಗಟ್ಟಿದಾಗ, [[ಕಾಕಂಬಿ]] ಎಂದು ಈಗ ಕರೆಯಲ್ಪಡುವ, ಉಳಿದುಕೊಂಡಿರುವ ದ್ರವವನ್ನು ತಯಾರಕರು ಎಸೆದುಬಿಡುತ್ತಾರೆ. ಪರಿಣಾಮ-ರೂಪದ ಬಿಳಿಯ ಸಕ್ಕರೆಯನ್ನು ಜರಡಿಯಾಡುವುದರಿಂದ, ಮಾರಾಟಕ್ಕಾಗಿ ವಿಭಿನ್ನ ದರ್ಜೆಗಳು ಉತ್ಪಾದಿಸಲ್ಪಡುತ್ತವೆ. ===ಕಬ್ಬು ಮತ್ತು ಬೀಟ್‌ ಗೆಡ್ಡೆಯ ನಡುವಿನ ಸ್ಪರ್ಧೆ=== ಬೀಟ್‌ ಗೆಡ್ಡೆಯಿಂದ ಮತ್ತು ಕಬ್ಬಿನಿಂದ ಉತ್ಪಾದಿಸಲ್ಪಟ್ಟ ಸಂಪೂರ್ಣವಾಗಿ ಸಂಸ್ಕರಿಸಿದ ಸಕ್ಕರೆಗಳ ನಡುವಿನ ವ್ಯತ್ಯಾಸವನ್ನು ಹೇಳುವುದು ಕಷ್ಟಕರವಾಗುತ್ತದೆ. ಇಂಗಾಲದ [[ಸಮಸ್ಥಾನಿ ವಿಶ್ಲೇಷಣೆ]]ಯು ಇದನ್ನು ಕಂಡುಹಿಡಿಯಲು ಇರುವ ಒಂದು ಮಾರ್ಗವಾಗಿದೆ. [[C4 ಇಂಗಾಲ ಸ್ಥಿರೀಕರಣ]]ವನ್ನು ಕಬ್ಬು ಬಳಸಿದರೆ, [[C3 ಇಂಗಾಲ ಸ್ಥಿರೀಕರಣ]]ವನ್ನು ಬೀಟ್‌ ಗೆಡ್ಡೆಯು ಬಳಸುತ್ತದೆ; ಇದು ಸುಕ್ರೋಸ್‌‌ನಲ್ಲಿನ [[13c]] ಮತ್ತು [[12c]] ಸಮಸ್ಥಾನಿಗಳ ಒಂದು ವಿಭಿನ್ನ ಅನುಪಾತಕ್ಕೆ ಕಾರಣವಾಗುತ್ತದೆ. [[ಐರೋಪ್ಯ ಒಕ್ಕೂಟ]]ದ ಸಹಾಯಧನಗಳು ಮೋಸದ ರೀತಿಯಲ್ಲಿ ದುರುಪಯೋಗವಾಗುವುದನ್ನು ಪತ್ತೆಹಚ್ಚಲು ಅಥವಾ ಕಲಬೆರಕೆ ಮಾಡಿದ [[ಹಣ್ಣಿನ ರಸ]]ದ ಪತ್ತೆಹಚ್ಚುವಿಕೆಯಲ್ಲಿ ನೆರವಾಗಲು ಕೆಲವೊಂದು ಪರೀಕ್ಷೆಗಳನ್ನು ಬಳಸಲಾಗುತ್ತದೆ. ಸಿಹಿ ಬೀಟ್‌ಗೆಡ್ಡೆಯ ಉತ್ಪಾದನೆಗೆ ಬೇಕಾಗುವುದಕ್ಕಿಂತ ಸರಿಸುಮಾರು ನಾಲ್ಕು ಪಟ್ಟುಗಳಷ್ಟು ಹೆಚ್ಚಿನ ಪ್ರಮಾಣದ ನೀರು ಕಬ್ಬಿನ ಉತ್ಪಾದನೆಗೆ ಬೇಕಾಗುತ್ತದೆ; ಆದ್ದರಿಂದ ಕಬ್ಬಿನ ಸಕ್ಕರೆಯನ್ನು ಸಾಂಪ್ರದಾಯಿಕವಾಗಿ ಉತ್ಪಾದಿಸಿರುವ ಕೆಲವೊಂದು ದೇಶಗಳಲ್ಲಿ ([[ಈಜಿಪ್ಟ್‌‌‌‌‌‌]]ನಂಥವು), ಬೀಟ್‌ ಗೆಡ್ಡೆಯ ಹೊಸ ಸಕ್ಕರೆ ಕಾರ್ಖಾನೆಗಳು{{As of|2008|alt= recently}} ನಿರ್ಮಾಣವಾಗುತ್ತಿರುವುದು ಕಂಡುಬರುತ್ತಿದೆ. ಮತ್ತೊಂದೆಡೆ, ಬಿಸಿ ಹವಾಮಾನಗಳನ್ನು ಕಬ್ಬು ಉತ್ತಮವಾದ ರೀತಿಯಲ್ಲಿ ಸಹಿಸಿಕೊಳ್ಳುತ್ತದೆ. ಕೆಲವೊಂದು ಸಕ್ಕರೆ ಕಾರ್ಖಾನೆಗಳು ಕಬ್ಬು ಮತ್ತು ಸಿಹಿ ಬೀಟ್‌ಗೆಡ್ಡೆಗಳೆರಡನ್ನೂ ಸಂಸ್ಕರಿಸುತ್ತವೆ ಮತ್ತು ಆ ರೀತಿಯಲ್ಲಿ ತಮ್ಮ ಸಂಸ್ಕರಣಾ ಅವಧಿಯನ್ನು ವಿಸ್ತರಿಸಿಕೊಳ್ಳುತ್ತವೆ. ಬಳಸಲಾಗಿರುವ ಕಚ್ಚಾ ಸಾಮಗ್ರಿಗಳ ಮೇಲೆ ಹಾಗೂ ಉತ್ಪಾದನೆಯಾಗುವ ಸ್ಥಳದ ಮೇಲೆ ಅವಲಂಬಿಸಿ, ಗಣನೀಯವಾಗಿ ಭಿನ್ನವಾಗಿರುವ ಶಿಲ್ಕುಗಳಲ್ಲಿ ಸಕ್ಕರೆಯ ಉತ್ಪಾದನೆಯು ಪರಿಣಮಿಸುತ್ತದೆ. ಆಹಾರದ ತಯಾರಿಕೆಯಲ್ಲಿ ಬಾಣಸಿಗರು ಕಬ್ಬಿನ [[ಕಾಕಂಬಿ]]ಯನ್ನು ಅನೇಕವೇಳೆ ಬಳಸಿದರೆ, ಸಿಹಿ ಬೀಟ್‌ಗೆಡ್ಡೆಯಿಂದ ಪಡೆಯಲಾದ ಕಾಕಂಬಿಯು ಮಾನವರಿಗೆ ರುಚಿಸುವುದಿಲ್ಲ; ಆದ್ದರಿಂದ ಇದು ಬಹುತೇಕವಾಗಿ ಕೈಗಾರಿಕಾ ಬಳಕೆಯ [[ಹುದುಗಿಸುವಿಕೆ]]ಯ ಗ್ರಾಸವಾಗಿ (ಉದಾಹರಣೆಗೆ [[ಮದ್ಯಸಾರ]] ಬಟ್ಟಿಗೃಹಗಳಲ್ಲಿ), ಅಥವಾ [[ಪಶು ಆಹಾರ]]ವಾಗಿ ಬಳಸಲ್ಪಡುತ್ತದೆ. ಈ ಎರಡೂ ಬಗೆಯ ಕಾಕಂಬಿಗಳೂ ಒಮ್ಮೆಗೆ ಒಣಗಿದವೆಂದರೆ, ಅವನ್ನು ದಹನದ ಕಾರ್ಯದಲ್ಲಿ ಇಂಧನವಾಗಿ ಬಳಸಬಹುದು. ಅಪ್ಪಟ ಬೀಟ್‌ ಗೆಡ್ಡೆಯ ಸಕ್ಕರೆಯ ಚಿಲ್ಲರೆ ಮಾರಾಟದ ಮೂಲಗಳನ್ನು ಕಂಡುಕೊಳ್ಳುವುದು ನಾಜೂಕಾದ ಕೆಲಸವಾಗಿದೆ. ಕೆಲವೊಂದು ಬ್ರಾಂಡ್‌ಗಳು ತಮ್ಮ ಉತ್ಪನ್ನಕ್ಕೆ "ಅಪ್ಪಟ ಕಬ್ಬಿನ" ಸಕ್ಕರೆ ಎಂಬುದಾಗಿ ಸ್ಪಷ್ಟವಾಗಿ ಹಣೆಪಟ್ಟಿ ಅಂಟಿಸುತ್ತವೆ, ಆದರೆ ಬೀಟ್‌ ಗೆಡ್ಡೆಯ ಸಕ್ಕರೆಗೆ ಹೆಚ್ಚಿನಂಶ ಎಲ್ಲ ಸಮಯಗಳಲ್ಲೂ ಸರಳವಾಗಿ ಸಕ್ಕರೆ ಅಥವಾ ಅಪ್ಪಟ ಸಕ್ಕರೆ ಎಂಬುದಾಗಿ ಹಣೆಪಟ್ಟಿ ನೀಡಲಾಗುತ್ತದೆ. ಆದರೆ, ಬೀಟ್‌ ಗೆಡ್ಡೆಯ ಸಕ್ಕರೆಯನ್ನು-ಉತ್ಪಾದಿಸುವ 5 ಪ್ರಮುಖ ಕಂಪನಿಗಳೊಂದಿಗೆ ನಡೆಸಿದ ಸಂದರ್ಶನಗಳು ಹೊರಗೆಡಹಿದ ಮಾಹಿತಿಯ ಅನುಸಾರ, ಬಹುಪಾಲು ಮಳಿಗೆಯ ಬ್ರಾಂಡ್‌ಗಳು ಅಥವಾ "ಖಾಸಗಿ ಕಂಪನಿಯ" ಸಕ್ಕರೆ ಉತ್ಪನ್ನಗಳು ಅಪ್ಪಟ ಬೀಟ್‌ ಗೆಡ್ಡೆಯ ಸಕ್ಕರೆಗಳಾಗಿವೆ. ಸಕ್ಕರೆಯನ್ನು ತಯಾರಿಸಿದ ಕಂಪನಿ ಮತ್ತು ಯಾವ ಘಟಕದಿಂದ ಆ ಸಕ್ಕರೆಯು ಬಂದಿತು ಎಂಬುದನ್ನು ಗುರುತಿಸಲು ಗುಂಪು ಸಂಕೇತವನ್ನು ಬಳಸಬಹುದಾಗಿದ್ದು, ಇದು ಮಳಿಗೆಯಲ್ಲಿ ಬೀಟ್‌ ಗೆಡ್ಡೆಯ ಸಕ್ಕರೆಯನ್ನು ಗುರುತಿಸುವಲ್ಲಿ ಬುದ್ಧಿವಂತ ಗಿರಾಕಿಗೆ ನೆರವಾಗುತ್ತದೆ.<ref>[http://ibstreatmentcenter.com/Newsletters/Jan10.pdf ಜನವರಿ 2010 ನ್ಯೂಸ್‌ಲೆಟರ್‌‌], IBS ಟ್ರೀಟ್‌ಮೆಂಟ್‌ ಸೆಂಟರ್‌‌</ref> ===ಪಾಕಶಾಲೆಯ ಸಕ್ಕರೆಗಳು=== [[File:Raw sugar closeup.jpg|thumb|ಕಾಳಿನಂಥ ಕಚ್ಚಾ ಸಕ್ಕರೆ.]] '''[[ಕಚ್ಚಾ ಸಕ್ಕರೆಗಳು]]''' ಎಂದು ಕರೆಯಲ್ಪಡುವ ಪ್ರಭೇದಗಳು, ಮೂಲ ಪಾಕವನ್ನು ಶುದ್ಧಗೊಳಿಸಿ ತಯಾರಿಸಲಾಗುವ ಹಳದಿಯಿಂದ ಕಂದುಬಣ್ಣದವರೆಗಿನ ಸಕ್ಕರೆಗಳನ್ನು ಒಳಗೊಳ್ಳುತ್ತವೆ; ಮೂಲ ಕಾಕಂಬಿಯನ್ನು ಕುದಿಸುವುದರಿಂದ ಮತ್ತು ಕನಿಷ್ಟತಮ ರಾಸಾಯನಿಕ ಸಂಸ್ಕರಣೆಯೊಂದಿಗೆ ಅದು ಒಂದು ಸ್ಫಟಿಕೀಯ ಅಥವಾ ಹರಳುರೂಪದ ಘನವಾಗಿ ಮಾರ್ಪಡುವವರೆಗೆ ಅದನ್ನು ಶಾಖದ ನೆರವಿನೊಂದಿಗೆ ಒಣಗಿಸುವುದರಿಂದ ಈ ಬಗೆಯ ಸಕ್ಕರೆಗಳು ರೂಪುಗೊಳ್ಳುತ್ತವೆ.{{Citation needed|date=March 2008}} ಕಚ್ಚಾ ಬೀಟ್‌ ಗೆಡ್ಡೆಯ ಸಕ್ಕರೆಗಳು ಸಿಹಿ ಬೀಟ್‌ಗೆಡ್ಡೆಯ ರಸದ ಸಂಸ್ಕರಣೆಯಿಂದ ರೂಪುಗೊಳ್ಳುತ್ತವೆಯಾದರೂ, ಅವು ಬಿಳಿಯ ಸಕ್ಕರೆಗೆ ಇರುವ ''ಮಾರ್ಗದಲ್ಲಿ'' ನ ಮಧ್ಯಸ್ಥವಸ್ತುಗಳಾಗಿ ಪರಿಗಣಿಸಲ್ಪಡುತ್ತವೆ. ಕಚ್ಚಾ ಸಕ್ಕರೆಯ ಬಗೆಗಳಲ್ಲಿ ''ಡೆಮೆರೇರ'' , ''[[ಮುಸ್ಕೊವಾಡೊ]]'' , ಮತ್ತು ''ಟರ್ಬಿನ್ಯಾಡೊ'' ಮೊದಲಾದವು ಸೇರಿವೆ. ಇಂಥ ವಿಶಿಷ್ಟ ಗುಣದ ಸಕ್ಕರೆಗಳನ್ನು [[ಮಾರಿಷಸ್‌]] ಮತ್ತು [[ಮಾಳವಿ]] ದೇಶಗಳು ಗಮನಾರ್ಹವಾದ ಪ್ರಮಾಣಗಳಲ್ಲಿ ರಫ್ತು ಮಾಡುತ್ತವೆ. ತಯಾರಕರು ಕಚ್ಚಾ ಸಕ್ಕರೆಯನ್ನು ಒಂದು ಹರಳುಹರಳಾದ ಪುಡಿಗಿಂತ ಹೆಚ್ಚಾಗಿ, ಕೆಲವೊಮ್ಮೆ ಅಚ್ಚುಗಳ ಸ್ವರೂಪದಲ್ಲಿ ತಯಾರಿಸುತ್ತಾರೆ; ಸಕ್ಕರೆ ಮತ್ತು ಕಾಕಂಬಿಯನ್ನು ಜೊತೆಯಾಗಿ ಎರಕದ ಅಚ್ಚುಗಳಿಗೆ ಸುರಿದು, ಸದರಿ ಮಿಶ್ರಣವು ಒಣಗಲು ಅವಕಾಶ ಮಾಡಿಕೊಡುವ ಮೂಲಕ ಇದು ತಯಾರಿಸಲ್ಪಡುತ್ತದೆ. ಇದು ಸಕ್ಕರೆಯ-ಹಲ್ಲೆಗಳು ಅಥವಾ ಅಚ್ಚುಗಳಾಗಿ ರೂಪುಗೊಳ್ಳುತ್ತದೆ. ಇದನ್ನು ಭಾರತದಲ್ಲಿ ''[[ಬೆಲ್ಲ]]'' ಅಥವಾ ''ಗೂಡ್‌‌'' ಎಂದು ಕರೆದರೆ, ಚೀನಾದಲ್ಲಿ ''ಪಿಂಗ್‌ಬಿಯಾನ್‌ ಟ್ಯಾಂಗ್‌‌'' ಎಂದೂ, ಮತ್ತು ಲ್ಯಾಟಿನ್‌ ಅಮೆರಿಕಾದ ವಿಭಿನ್ನ ಭಾಗಗಳಲ್ಲಿ ''ಪನೇಲ'' , ''ಪನೊಚಾ'' , ''ಪೈಲ್‌‌'' , ''ಪಿಲೋನ್ಸಿಲೊ'' ಮತ್ತು ''ಪಾವೊ-ಡೆ-ಅಕ್ಯುಕಾರ್‌‌'' ಎಂಬುದಾಗಿಯೂ ಕರೆಯಲಾಗುತ್ತದೆ. ದಕ್ಷಿಣ ಅಮೆರಿಕಾದಲ್ಲಿ, ತೋಟಗಳಲ್ಲಿ ಬೆಳೆಯಲಾದ ಕಬ್ಬಿನಿಂದ ತಯಾರಿಸಿದ, ಬಿಸಿಮಾಡದ ನಿಜವಾದ ಕಚ್ಚಾ ಸಕ್ಕರೆಯು ಒಂದು ಬೃಹತ್‌‌ ಮಾರುಕಟ್ಟೆ-ಪಾಲನ್ನು ಹೊಂದಿಲ್ಲ. '''ಪ್ಲಾಂಟೇಷನ್‌ ವೈಟ್‌''' , '''ಹರಳು ಸಕ್ಕರೆ''' , ಅಥವಾ '''ಉತ್ಕೃಷ್ಟ ಸಕ್ಕರೆ''' ಎಂದೂ ಕರೆಯಲ್ಪಡುವ '''ಗಿರಣಿಯ ಬಿಳಿ ಸಕ್ಕರೆ''' ಯು ಕಚ್ಚಾ ಸಕ್ಕರೆಯನ್ನು ಒಳಗೊಂಡಿರುತ್ತದೆ; ಇದಕ್ಕೆ ಸಂಬಂಧಿಸಿದ ಉತ್ಪಾದನೆ ಪ್ರಕ್ರಿಯೆಯು ಬಣ್ಣದಿಂದ ಕೂಡಿದ ಅಶುದ್ಧತೆಗಳನ್ನು ತೆಗೆದುಹಾಕುವುದಿಲ್ಲ, ಆದರೆ ಅದರ ಬದಲಿಗೆ [[ಗಂಧಕ ಡೈಯಾಕ್ಸೈಡ್‌‌]]ಗೆ ಒಡ್ಡುವ ಮೂಲಕ ಸಕ್ಕರೆಯನ್ನು ಬಿಳಿದಾಗಿಸಲಾಗುತ್ತದೆ. ಇದು ಕಬ್ಬು-ಬೆಳೆಯುವ ಪ್ರದೇಶಗಳಲ್ಲಿನ ಅತ್ಯಂತ ಸಾಮಾನ್ಯ ಸ್ವರೂಪದ ಸಕ್ಕರೆಯಾಗಿದ್ದರೂ, ಈ ಉತ್ಪನ್ನವನ್ನು ಉತ್ತಮವಾದ ರೀತಿಯಲ್ಲಿ ದಾಸ್ತಾನಿಡಲಾಗುವುದಿಲ್ಲ, ಇಲ್ಲವೇ ರವಾನಿಸಲಾಗುವುದಿಲ್ಲ; ಕೆಲವು ವಾರಗಳ ನಂತರ, ಬಣ್ಣ ಬದಲಾಯಿಸುವಿಕೆ ಮತ್ತು ಪರಸ್ಪರ ಅಂಟಿಕೊಳ್ಳುವಿಕೆಯೆಡೆಗೆ ಇದರ ಅಶುದ್ಧತೆಗಳು ಒಲವು ತೋರುತ್ತವೆ. ಭಾರತದಲ್ಲಿ ಮತ್ತು ದಕ್ಷಿಣ ಏಷ್ಯಾದ ಇತರ ದೇಶಗಳಲ್ಲಿ ಸಾಮಾನ್ಯವಾಗಿರುವ '''ಬ್ಲಾಂಕೊ ಡೈರೆಕ್ಟೊ''' ಎಂಬ ಹೆಸರಿನ ಒಂದು ಬಿಳಿಯ ಸಕ್ಕರೆಯು, ''ಫಾಸ್ಫೇಟೀಕರಣ'' ಎಂಬ ಪ್ರಕ್ರಿಯೆಯನ್ನು ಬಳಸಿಕೊಂಡು ಕಬ್ಬಿನ ರಸದಿಂದ ಆಚೆಗೆ ಅನೇಕ ಅಶುದ್ಧತೆಗಳನ್ನು ಒತ್ತರಿಸಿ ಹೊರತೆಗೆಯುವ ಮೂಲಕ ಬರುತ್ತದೆ; ಬೀಟ್‌ ಗೆಡ್ಡೆಯ ಸಕ್ಕರೆಯ ಸಂಸ್ಕರಣೆಯಲ್ಲಿ ಬಳಸಲಾಗುವ ಇಂಗಾಲೀಕರಣ ಕೌಶಲವನ್ನು ಹೋಲುವಂತಿರುವ ಫಾಸ್ಫೇಟೀಕರಣವು, [[ಫಾಸ್ಫಾರಿಕ್‌‌ ಆಮ್ಲ]] ಮತ್ತು [[ಕ್ಯಾಲ್ಷಿಯಂ ಹೈಡ್ರಾಕ್ಸೈಡ್‌]] ಜೊತೆಗಿನ ಒಂದು ಸಂಸ್ಕರಣವಾಗಿದೆ. ಸುಕ್ರೋಸ್‌‌ ಪರಿಶುದ್ಧತೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಬ್ಲಾಂಕೊ ಡೈರೆಕ್ಟೊ ಸಕ್ಕರೆಯು ಗಿರಣಿಯ ಬಿಳಿಯ ಸಕ್ಕರೆಗಿಂತ ಹೆಚ್ಚು ಪರಿಶುದ್ಧವಾಗಿದೆಯಾದರೂ, ಸಂಸ್ಕರಿಸಿದ ಬಿಳಿಯ ಸಕ್ಕರೆಗಿಂತ ಕಡಿಮೆ ಪರಿಶುದ್ಧವಾಗಿದೆ. '''ಸಂಸ್ಕರಿಸಿದ ಬಿಳಿಯ ಸಕ್ಕರೆ''' ಯು ಉತ್ತರ ಅಮೆರಿಕಾ ಮಾತ್ರವೇ ಅಲ್ಲದೇ ಯುರೋಪ್‌ನಲ್ಲಿ ಬಳಸಲ್ಪಡುತ್ತಿರುವ ಅತ್ಯಂತ ಸಾಮಾನ್ಯ ಸ್ವರೂಪದ ಸಕ್ಕರೆಯಾಗಿದೆ. ಕಚ್ಚಾ ಸಕ್ಕರೆಯನ್ನು ಕರಗಿಸಿ, ನಂತರ ಬ್ಲಾಂಕೊ ಡೈರೆಕ್ಟೊ ಸಕ್ಕರೆಗೆ ಸಂಬಂಧಿಸಿದಂತೆ ಬಳಸಲಾಗುವ ವಿಧಾನವನ್ನು ಹೋಲುವ, [[ಫಾಸ್ಫಾರಿಕ್‌‌ ಆಮ್ಲ]]ದ ಒಂದು ವಿಧಾನದ ನೆರವಿನಿಂದ ಅದನ್ನು ಶುದ್ಧೀಕರಿಸುವ ಮೂಲಕ ಸಂಸ್ಕರಿಸಿದ ಸಕ್ಕರೆಯನ್ನು ತಯಾರಿಸಬಹುದು; ಅಷ್ಟೇ ಅಲ್ಲ, ಸದರಿ ಶುದ್ಧೀಕರಣದ ಪ್ರಕ್ರಿಯೆಗಾಗಿ ಕ್ಯಾಲ್ಷಿಯಂ ಹೈಡ್ರಾಕ್ಸೈಡ್‌ ಮತ್ತು ಇಂಗಾಲದ ಡೈಯಾಕ್ಸೈಡ್‌ನ್ನು ಒಳಗೊಂಡಿರುವ ಒಂದು [[ಇಂಗಾಲೀಕರಣ]] ಪ್ರಕ್ರಿಯೆಯನ್ನು, ಅಥವಾ ಸೋಸುವಿಕೆಯ ವಿಭಿನ್ನ ಕಾರ್ಯತಂತ್ರಗಳನ್ನೂ ಸಹ ಬಳಸಿಕೊಳ್ಳಬಹುದು. ಸಂಸ್ಕರಣೆಯ ಪ್ರಕ್ರಿಯೆಯನ್ನು ಎಲ್ಲಿ ನೆರವೇರಿಸಲಾಗುತ್ತದೆ ಎಂಬುದನ್ನು ಆಧರಿಸಿ, [[ಪಟುಗೊಳಿಸಿದ ಇಂಗಾಲ]] ಅಥವಾ [[ಮೂಳೆಯ ಇದ್ದಿಲಿನ]] ಒಂದು ಪದರದ ಮೂಲಕ ಸೋಸುವುದರಿಂದ ಇದು ಮತ್ತಷ್ಟು ಶುದ್ಧೀಕರಿಸಲ್ಪಡುತ್ತದೆ. ಒಂದು ಮಧ್ಯಸ್ಥವಸ್ತುವಿನ ಕಚ್ಚಾ{{Clarify|date=February 2010}} ಹಂತದ ನೆರವಿಲ್ಲದೆಯೇ, ಬೀಟ್‌ ಗೆಡ್ಡೆಯ ಸಕ್ಕರೆಯ ಸಂಸ್ಕರಣಾಗಾರಗಳು ಸಂಸ್ಕರಿಸಿದ ಬಿಳಿಯ ಸಕ್ಕರೆಯನ್ನು ನೇರವಾಗಿ ಉತ್ಪಾದಿಸುತ್ತವೆ. ವಿಶಿಷ್ಟವೆಂಬಂತೆ, ಸಂಸ್ಕರಿಸಿದ ಬಿಳಿಯ ಸಕ್ಕರೆಯು ''ಹರಳು ಹರಳಾಗಿಸಿದ ಸಕ್ಕರೆ'' ಯಾಗಿ ಮಾರಲ್ಪಡುತ್ತದೆ; ಪರಸ್ಪರ ಅಂಟಿಕೊಳ್ಳುವಿಕೆಯನ್ನು ತಡೆಗಟ್ಟಲು ಇದನ್ನು ಒಣಗಿಸಿರಲಾಗಿರುತ್ತದೆ. ಯಾವ ಉದ್ದೇಶಕ್ಕಾಗಿ ಬಳಸಲ್ಪಡುತ್ತದೆ ಎಂಬುದನ್ನು ಆಧರಿಸಿ, ಮನೆ ಮತ್ತು ಔದ್ಯಮಿಕ ಬಳಕೆಗೆ ಸಂಬಂಧಿಸಿದಂತೆ, ಹರಳು ಹರಳಾಗಿಸಿದ ಸಕ್ಕರೆಯು ಹರಳಿನ ವಿಭಿನ್ನ ಗಾತ್ರಗಳಲ್ಲಿ ಬರುತ್ತದೆ: *''ಸ್ಯಾಂಡಿಂಗ್‌‌ ಸಕ್ಕರೆ'' ಯಂಥ ("ಮುತ್ತಿನ ಸಕ್ಕರೆ", "ಅಲಂಕಾರಿಕ ಸಕ್ಕರೆ", ''ಚೂಪುತುದಿಯ ಸಕ್ಕರೆ'' ಅಥವಾ ''ಸಕ್ಕರೆ ಹರಳುಗಳು'' ಎಂದೂ ಸಹ ಇದನ್ನು ಕರೆಯಲಾಗುತ್ತದೆ) ಒರಟಾದ-ಕಾಳಿನ ಸಕ್ಕರೆಗಳು ಆಹಾರ ಪದಾರ್ಥಗಳಿಗೆ "ಹೊಳಪು" ಮತ್ತು ಪರಿಮಳವನ್ನು ನೀಡುತ್ತವೆ; ಬೇಕರಿಯ ತಿನಿಸುಗಳು, ಮಿಠಾಯಿಗಳು, [[ಚಪ್ಪಟೆ ಬಿಸ್ಕತ್ತುಗಳು]]/[[ಬಿಸ್ಕತ್ತುಗಳು]] ಮತ್ತು ಇತರ ಸಿಹಿಭಕ್ಷ್ಯಗಳ ಅಲಂಕರಣಕ್ಕಾಗಿ ಇವನ್ನು ಬಳಸಲಾಗುತ್ತದೆ. ಬೆಳಕನ್ನು ಪ್ರತಿಫಲಿಸುವ ದೊಡ್ಡದಾದ ಹರಳುಗಳನ್ನು ಈ ಸಕ್ಕರೆಯು ರೂಪಿಸುವುದರಿಂದ, ಸದರಿ ಹೊಳೆಯುವಿಕೆಯ ಪರಿಣಾಮವು ಉಂಟಾಗುತ್ತದೆ. ದೊಡ್ಡ-ಹರಳಿನ ಒಂದು ಸಕ್ಕರೆಯಾಗಿರುವ ಸ್ಯಾಂಡಿಂಗ್‌‌ ಸಕ್ಕರೆಯು, ಅಲಂಕರಿತ ಖಾದ್ಯ ತಿಂಡಿಗಳನ್ನು ತಯಾರಿಸುವ ಸಂದರ್ಭದಲ್ಲಿ ಬಳಕೆಯಾಗುತ್ತದೆ. ಬೇಕರಿಯ ತಿನಿಸುಗಳು ಮತ್ತು ಮಿಠಾಯಿಗಳ ಮೇಲೆ ಇವುಗಳನ್ನು ಚಿಮುಕಿಸಿದಾಗ, ಹೊಳೆಯುವಂಥ ನೋಟವನ್ನು ಒದಗಿಸುವ ಬೃಹತ್‌ ಕಣಗಳನ್ನು ಇದು ಹೊಂದಿರುತ್ತದೆ; ಶಾಖಕ್ಕೆ ಈಡುಮಾಡಿದಾಗಲೂ ಸಹ ಇವು ಕರಗುವುದಿಲ್ಲ ಎಂಬುದು ಒಂದು ವಿಶೇಷ. *ಭೋಜನ ಬಳಕೆಗಾಗಿರುವ, ಸಾಮಾನ್ಯವಾದ ಹರಳು ಹರಳಾಗಿಸಿದ ಸಕ್ಕರೆಗಳು: ಅಡ್ಡಲಾಗಿ ಸುಮಾರು 0.5 ಮಿಮೀಯಷ್ಟು ಗಾತ್ರವನ್ನು ಹೊಂದಿರುವ ಕಾಳನ್ನು ಇವು ಹೊಂದಿರುತ್ತವೆ *ಹರಳು ಹರಳಾಗಿಸಿದ ಸಕ್ಕರೆಯನ್ನು ಆರಿಸಿಕೊಂಡು ಜರಡಿಯಾಡುವುದರಿಂದ ಸೂಕ್ಷ್ಮವಾದ ದರ್ಜೆಗಳು ಲಭ್ಯವಾಗುತ್ತವೆ. *ಚಿಮುಕಿಸುವ ಸಕ್ಕರೆಯನ್ನು (ಅಥವಾ ''ಬೂರಾ ಸಕ್ಕರೆ'' <ref>[[ಆಕ್ಸ್‌‌ಫರ್ಡ್‌ ಇಂಗ್ಲಿಷ್‌ ಶಬ್ದಕೋಶ]]ವು ಎರಡೂ ಕಾಗುಣಿತಗಳನ್ನೂ ಸರಿ ಎಂಬುದಾಗಿ ವರ್ಗೀಕರಿಸುತ್ತದೆ, ಆದರೆ "castor‌‌" ("ಬೂರಾ ಸಕ್ಕರೆ") ಎಂಬುದು ಚಾಲ್ತಿಯಲ್ಲಿದೆ.</ref>) (0.35 ಮಿಮೀ), ಬ್ರೆಡ್‌-ಬೇಯಿಸುವಿಕೆಯಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ, ಮೂಲತಃ ಇದನ್ನು ಒಂದು [[ಚಿಮುಕಿಸುವ ಭರಣಿ]]ಯಿಂದ ಚಿಮುಕಿಸಲಾಗುತ್ತದೆ. ಬೂರಾ ಸಕ್ಕರೆ ಅಥವಾ ಚಿಮುಕಿಸುವ ಸಕ್ಕರೆ ಎಂಬುದು, ಬ್ರಿಟನ್‌‌ನಲ್ಲಿ ಒಂದು ಅತ್ಯಂತ ಸೂಕ್ಷ್ಮವಾದ ಸಕ್ಕರೆಗೆ ಇರುವ ಹೆಸರಾಗಿದೆ; ಒಂದು ಸಕ್ಕರೆ "ಚಿಮುಕಿಸುವ ಭರಣಿ" ಅಥವಾ ಸಿಂಪರಿಕದ ಮೂಲಕ ತೂರಿಬರಬಲ್ಲಷ್ಟು ಇದರ ಕಾಳುಗಳು ಸಣ್ಣದಾಗಿರುವುದರಿಂದ ಈ ಸಕ್ಕರೆಗೆ ಈ ಹೆಸರು ಬಂದಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಇದು "ಅತಿಸೂಕ್ಷ್ಮ" ಸಕ್ಕರೆ ಎಂಬ ರೀತಿಯಲ್ಲಿ ಮಾರಲ್ಪಡುತ್ತದೆ. ಇದರ ಸೂಕ್ಷ್ಮವಾಗಿರುವಿಕೆಯ ಕಾರಣದಿಂದಾಗಿ, ವಾಡಿಕೆಯ ಬಿಳಿಯ ಸಕ್ಕರೆಗಿಂತ ಅತಿ ಕ್ಷಿಪ್ರವಾಗಿ ಇದು ಕರಗುತ್ತದೆ; ಆದ್ದರಿಂದ ಮೊಟ್ಟೆ ಮಿಠಾಯಿಗಳು ಮತ್ತು ತಂಪಾದ ದ್ರವಗಳಲ್ಲಿ ಇದು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಯಾಂತ್ರಿಕವಾಗಿ ಪುಡಿಮಾಡಲ್ಪಟ್ಟಿರುವ (ಮತ್ತು ಪರಸ್ಪರ ಅಂಟಿಕೊಳ್ಳುವಿಕೆ ಒಳಗಾಗದಂತೆ ಇರಿಸಲು ಕೊಂಚವೇ ಪಿಷ್ಟವನ್ನು ಬೆರೆಸಿರುವ) ಮಿಠಾಯಿಗಾರರ ಸಕ್ಕರೆಯಷ್ಟು ಇದು ಸೂಕ್ಷ್ಮವಾಗಿರುವುದಿಲ್ಲ. ಆಹಾರ ಸಂಸ್ಕಾರಕವೊಂದರಲ್ಲಿ (ಫುಡ್‌ ಪ್ರೊಸೆಸರ್‌‌) ಹರಳು ಹರಳಾಗಿಸಿದ ಸಕ್ಕರೆಯನ್ನು ಒಂದೆರಡು ನಿಮಿಷಗಳವರೆಗೆ ಬೀಸುವ ಮೂಲಕ ಬೂರಾ ಸಕ್ಕರೆಯನ್ನು ಮನೆಯಲ್ಲಿಯೇ ತಯಾರಿಸಬಹುದು (ಇದನ್ನು ಪಡೆಯುವಾಗ ಸಕ್ಕರೆಯ ಪುಡಿಯೂ ಉತ್ಪತ್ತಿಯಾಗುತ್ತದೆ, ಆದ್ದರಿಂದ ಆಹಾರ ಸಂಸ್ಕಾರಕದ ಮುಚ್ಚಳವನ್ನು ತೆಗೆಯುವುದಕ್ಕೆ ಮುಂಚಿತವಾಗಿ ಕೆಲ ಕ್ಷಣಗಳವರೆಗೆ ಅದನ್ನು ನೆಲೆಗೊಳ್ಳಲು ಬಿಡಬೇಕು). * **''ಕಾಳು ಸಕ್ಕರೆ'' , ''{{visible anchor|baker's sugar}}'' , ಅಥವಾ ''ತುಂಡು ಸಕ್ಕರೆ'' ಎಂದೂ ಕರೆಯಲ್ಪಡುವ ''ಅತಿಸೂಕ್ಷ್ಮ'' ಸಕ್ಕರೆಯು, ಪಾನೀಯಗಳ ಸಿಹಿಗೊಳಿಸುವಿಕೆಗೆ ಸಂಬಂಧಿಸಿದಂತೆ ಅಥವಾ [[ಮೊಟ್ಟೆ ಮಿಠಾಯಿ]]ಯ ತಯಾರಿಸುವಿಕೆಗೆ ಸಂಬಂಧಿಸಿದಂತೆ ಬಳಸಲ್ಪಡುತ್ತದೆ. *ಅತ್ಯಂತ ಸೂಕ್ಷ್ಮವಾದ ದರ್ಜೆಗಳು **''[[ಪುಡಿಮಾಡಿದ ಸಕ್ಕರೆ]]'' , ''10X ಸಕ್ಕರೆ,'' ''ಮಿಠಾಯಿಗಾರರ ಸಕ್ಕರೆ'' (0.060 ಮಿಮೀ), ಅಥವಾ ''ಅಲಂಕರಣ ಸಕ್ಕರೆ'' (0.024 ಮಿಮೀ), ಸಕ್ಕರೆಯನ್ನು ಒಂದು ಸೂಕ್ಷ್ಮ ಪುಡಿಯಾಗಿ ಬೀಸಿ ಇವನ್ನು ತಯಾರಿಸಲಾಗುತ್ತದೆ. ಪರಸ್ಪರ ಅಂಟಿಕೊಳ್ಳುವಿಕೆಯನ್ನು ತಡೆಗಟ್ಟಲು ತಯಾರಕರು ಒಂದು ಸಣ್ಣ ಪ್ರಮಾಣದಲ್ಲಿ [[ಗರಣೆಕಟ್ಟುವಿಕೆಯ ನಿರೋಧಕ ವಸ್ತು]]ವನ್ನು ಸೇರ್ಪಡೆಮಾಡಬಹುದು — ಅದು [[ಮೆಕ್ಕೆಜೋಳದಪಿಷ್ಟ]] (1%ನಿಂದ 3%ವರೆಗೆ) ಆಗಿರಬಹುದು ಅಥವಾ ಟ್ರೈ-[[ಕ್ಯಾಲ್ಷಿಯಂ ಫಾಸ್ಫೇಟ್‌‌]] ಆಗಿರಬಹುದು. [[File:Sugar cubes.jpg|thumb|ಸಕ್ಕರೆಯ ಘನಾಕೃತಿಯ ಗಟ್ಟಿಗಳ ನಿಕಟದೃಶ್ಯ.]] ಒಂದು ಪ್ರಮಾಣಕವಾಗಿಸಿದ ಪ್ರಮಾಣದ ಅನುಕೂಲಕರವಾದ ಬಳಕೆಗೆ ಸಂಬಂಧಿಸಿದಂತೆ, '''ಸಕ್ಕರೆಯ ಘನಾಕೃತಿಯ ಗಟ್ಟಿಗಳು''' ಅಥವಾ ಉಂಡೆಗಳನ್ನೂ ಸಹ {{Anchor|Cubes}}ಚಿಲ್ಲರೆ ಮಾರಾಟಗಾರರು ಮಾರಾಟಮಾಡುತ್ತಾರೆ. ಸಕ್ಕರೆಯ ಪಾಕದೊಂದಿಗೆ ಸಕ್ಕರೆಯ ಹರಳುಗಳನ್ನು ಬೆರೆಸುವ ಮೂಲಕ ಘನಾಕೃತಿಯ ಸಕ್ಕರೆಯ ಗಟ್ಟಿಗಳ ಪೂರೈಕೆದಾರರು ಅವನ್ನು ತಯಾರಿಸುತ್ತಾರೆ. [[ಜಾಕುಬ್‌ ಕ್ರಿಸ್ಟೋಫ್‌ ರಾಡ್]] ಎಂಬಾತ 1841ರಲ್ಲಿ [[ಆಸ್ಟ್ರಿಯಾದ ಸಾಮ್ರಾಜ್ಯ]]ದ (ಇದನ್ನೇ ಈಗ [[ಝೆಕ್‌ ಗಣರಾಜ್ಯ]] ಎಂದು ಕರೆಯಲಾಗುತ್ತದೆ) ಅವಧಿಯಲ್ಲಿ ಸಕ್ಕರೆಯ ಘನಾಕೃತಿಯ ಗಟ್ಟಿಗಳನ್ನು ಕಂಡುಹಿಡಿದ. [[File:Sa brownsugar.jpg|left|thumb|ಕಂದು ಸಕ್ಕರೆಯ ಹರಳುಗಳು.]] '''[[ಕಂದು ಸಕ್ಕರೆಗಳು]]''' ಸಕ್ಕರೆಯ ಸಂಸ್ಕರಣದ ಕೊನೆಯ ಹಂತಗಳಿಂದ ಬರುತ್ತವೆ; ಗಮನಾರ್ಹವಾದ ಕಾಕಂಬಿ ಅಂಶದೊಂದಿಗೆ ಸೂಕ್ಷ್ಮ ಹರಳುಗಳನ್ನು ಸಕ್ಕರೆಯು ರೂಪಿಸಿದಾಗ, ಅಥವಾ ಒಂದು ಕಬ್ಬಿನ ಕಾಕಂಬಿಯ [[ಪಾಕ]]ದೊಂದಿಗೆ ಸಂಸ್ಕರಿಸಿದ ಬಿಳಿಯ ಸಕ್ಕರೆಯನ್ನು ಲೇಪಿಸುವುದರಿಂದ ಕಂದು ಸಕ್ಕರೆಗಳು ರೂಪುಗೊಳ್ಳುತ್ತವೆ. ಕಾಕಂಬಿ ಅಂಶದ ಪ್ರಮಾಣವು ಹೆಚ್ಚುತ್ತಾ ಹೋದಂತೆ, ಅವುಗಳ ಬಣ್ಣ ಮತ್ತು ರುಚಿ ಗಾಢವಾಗುತ್ತಾ ಹೋಗುತ್ತದೆ ಮತ್ತು ತೇವಾಂಶ-ಹಿಡಿದಿಟ್ಟುಕೊಳ್ಳುವ ಅವುಗಳ ಗುಣಲಕ್ಷಣಗಳೂ ಹೆಚ್ಚುತ್ತಾ ಹೋಗುತ್ತವೆ. ವಾತಾವರಣಕ್ಕೆ ಒಂದು ವೇಳೆ ಒಡ್ಡಿದರೆ ಕಂದು ಸಕ್ಕರೆಗಳು ಗಡುಸಾಗುವ ಪ್ರವೃತ್ತಿಯನ್ನು ತೋರುತ್ತವೆಯಾದರೂ, ಸೂಕ್ತ ನಿರ್ವಹಣೆ ಮಾಡುವುದರಿಂದ ಇದರ ಕ್ರಮವ್ಯತ್ಯಾಸ ಮಾಡಬಹುದು ಅಥವಾ ಈ ಪ್ರವೃತ್ತಿಯನ್ನು ಬದಲಾಯಿಸಬಹುದು. ===ಕರಗಿದ ಸಕ್ಕರೆಯ ಅಂಶ=== ದ್ರವವೊಂದರಲ್ಲಿ ಕರಗಿದ ವಸ್ತುವು ನೀರಿನೊಂದಿಗೆ ಹೊಂದಿರುವ ರಾಶಿ ಅನುಪಾತದ ಅಳೆಯುವಿಕೆಯ ಒಂದು ಏಕಮಾನವಾಗಿ [[ಬ್ರಿಕ್ಸ್‌‌]] (ಸಂಕೇತ °Bx) ಡಿಗ್ರಿಗಳನ್ನು ವಿಜ್ಞಾನಿಗಳು ಮತ್ತು [[ಸಕ್ಕರೆ ಉದ್ಯಮ]]ದವರು ಬಳಸುತ್ತಾರೆ; [[ಆಂಟೊನಿ ಬ್ರಿಕ್ಸ್‌‌]] ಎಂಬಾತ ಇದನ್ನು ಪರಿಚಯಿಸಿದ. ಒಂದು 25 °Bx ಸುಕ್ರೋಸ್‌‌ ದ್ರಾವಣವು ಪ್ರತಿ 100 ಗ್ರಾಂಗಳಷ್ಟು ದ್ರವಕ್ಕೆ 25 ಗ್ರಾಂಗಳಷ್ಟು ಸುಕ್ರೋಸ್‌ನ್ನು ಹೊಂದಿರುತ್ತದೆ; ಅಥವಾ, ಇದನ್ನು ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, 100 ಗ್ರಾಂಗಳಷ್ಟು ದ್ರಾವಣದಲ್ಲಿ, 25 ಗ್ರಾಂಗಳಷ್ಟು ಸುಕ್ರೋಸ್‌‌ ಸಕ್ಕರೆ ಹಾಗೂ 75 ಗ್ರಾಂಗಳಷ್ಟು ನೀರು ಇರುತ್ತವೆ. ಒಂದು ಅವರೋಹಿತ ಸಂವೇದಕವನ್ನು ಬಳಸಿಕೊಂಡು ಬ್ರಿಕ್ಸ್‌‌ ಡಿಗ್ರಿಗಳನ್ನು ಮಾಪನ ಮಾಡಲಾಗುತ್ತದೆ. ಒಂದು ಸಾಂದ್ರತೆ ಅಥವಾ ವಕ್ರೀಕರಣ ಸೂಚಿಯ ಅಳೆಯುವಿಕೆಯಿಂದ ಮಾಡಲಾದ ಬ್ರಿಕ್ಸ್‌‌ ಡಿಗ್ರಿಗಳಿಗೆ ಈ ಅಳೆಯುವಿಕೆಯು ಸಮೀಕರಿಸುವುದಿಲ್ಲ, ಏಕೆಂದರೆ ಎಲ್ಲಾ ಕರಗಿದ ಘನವಸ್ತುಗಳನ್ನು ಮಾಪನ ಮಾಡುವುದಕ್ಕೆ ಬದಲಾಗಿ ಕರಗಿದ ಸಕ್ಕರೆಯ ಸಾಂದ್ರತೆಯನ್ನು ಇದು ನಿರ್ದಿಷ್ಟವಾಗಿ ಮಾಪನ ಮಾಡುತ್ತದೆ. ಒಂದು ವಕ್ರೀಕರಣಮಾಪಕವನ್ನು ಬಳಸುವಾಗ, ಅದರ ಬಳಕೆದಾರರು ದೊರೆತ ಫಲಿತಾಂಶವನ್ನು "[[ವಕ್ರೀಕರಣಮಾಪನದ ಒಣಗಿಸಿದ ವಸ್ತು]]" (ರಿಫ್ರಾಕ್ಟೋಮೆಟ್ರಿಕ್‌ ಡ್ರೈಡ್‌ ಸಬ್‌ಸ್ಟೆನ್ಸ್‌‌-RDS) ಎಂಬುದಾಗಿ ದಾಖಲಿಸಬೇಕಾಗುತ್ತದೆ. 20 °Bx RDSಗಳಷ್ಟು ಪ್ರಮಾಣವನ್ನು ಒಂದು ದ್ರವವು ಹೊಂದಿದೆ ಎಂದು ಯಾರಾದರೂ ಉಲ್ಲೇಖಿಸಬಹುದು. ಒಣಗಿಸಿದ ''ಒಟ್ಟು'' ಘನವಸ್ತುಗಳ ತೂಕದಿಂದ ಮಾಡಿದ ಪ್ರತಿಶತದ ಒಂದು ಮಾಪನಕ್ಕೆ ಇದು ಉಲ್ಲೇಖಿಸಲ್ಪಡುತ್ತದೆ ಮತ್ತು, ಇದು ಒಂದು ಅವರೋಹಿತ ವಿಧಾನದ ಮೂಲಕ ನಿರ್ಣಯಿಸಲ್ಪಟ್ಟ ಬ್ರಿಕ್ಸ್‌‌ ಡಿಗ್ರಿಗಳನ್ನು ತಾಂತ್ರಿಕವಾಗಿ ಹೋಲುವಂತಿಲ್ಲದಿದ್ದರೂ, ಸುಕ್ರೋಸ್‌‌ ಅಂಶದ ಒಂದು ನಿಖರವಾದ ಅಳತೆಯನ್ನು ನೀಡುತ್ತದೆ; ಏಕೆಂದರೆ ವಾಸ್ತವವಾಗಿ ಸುಕ್ರೋಸ್‌‌ ಒಣಗಿಸಿದ ಘನಗಳ ಬಹುಪಾಲನ್ನು ರೂಪಿಸುತ್ತದೆ. ಹೊಂದಿಕೆಯಾಗುವ ಬ್ರಿಕ್ಸ್‌‌ ಅಳೆಯುವಿಕೆಯ ಅವರೋಹಿತ ಸಂವೇದಕದ ಉದಯವು, ಒಂದು ನೇರ ಅಳೆಯುವಿಕೆ ವಿಧಾನವನ್ನು ಬಳಸಿಕೊಂಡು ಉತ್ಪನ್ನಗಳಲ್ಲಿ ಕರಗಿದ ಸಕ್ಕರೆಯ ಪ್ರಮಾಣವನ್ನು ಅಳೆಯುವಿಕೆಯುವ ವಿಧಾನವನ್ನು ಮಿತವ್ಯಯದ ಅಥವಾ ಒಪ್ಪವಾಗಿ ಬಳಸುವ ವಿಧಾನವನ್ನಾಗಿಸಿದೆ. ===ತೂಕ/ರಾಶಿ ಪ್ರಮಾಣ ಸಂಬಂಧವನ್ನು ಗಟ್ಟಿಗೊಳಿಸುವಿಕೆ=== ಕಣದ ಗಾತ್ರದಲ್ಲಿನ ಬದಲಾವಣೆ ಹಾಗೂ ತೇವಾಂಶದ ಒಳಗೊಳ್ಳುವಿಕೆಯ ಕಾರಣದಿಂದಾಗಿ, ಪಾಕಶಾಲೆಯ ವಿಭಿನ್ನ ಸಕ್ಕರೆಗಳು ವಿಭಿನ್ನ ಸಾಂದ್ರತೆಗಳನ್ನು ಹೊಂದಿರುತ್ತವೆ. ತೂಕ ಪರಿವರ್ತನೆಗಳಿಗೆ ಸಂಬಂಧಿಸಿದಂತೆ ಡೊಮೈನೊ ಷುಗರ್‌ ಕಂಪನಿಯು ಈ ಕೆಳಕಂಡ ಪ್ರಮಾಣವನ್ನು ಹುಟ್ಟುಹಾಕಿದೆ: *ಕಂದು ಸಕ್ಕರೆ 1 ಬಟ್ಟಲು = 48 ಚಹಾ ಚಮಚಗಳು ~ 195 ಗ್ರಾಂ = 6.88 ಔನ್ಸ್‌‌ *ಕಾಳುಕಾಳಿನಂಥ ಸಕ್ಕರೆ 1 ಬಟ್ಟಲು = 48 ಚಹಾ ಚಮಚಗಳು ~ 200 ಗ್ರಾಂ = 7.06 ಔನ್ಸ್‌‌ *ಪುಡಿಮಾಡಿದ ಸಕ್ಕರೆ 1 ಬಟ್ಟಲು = 48 ಚಹಾ ಚಮಚಗಳು ~ 120 ಗ್ರಾಂ = 4.23 ಔನ್ಸ್‌‌ ==ಸಕ್ಕರೆಯ (ಸುಕ್ರೋಸ್‌‌) ಉತ್ಪಾದನೆಯ ಇತಿಹಾಸ== [[File:Sokeritoppa.jpg|thumb|17ನೇ ಶತಮಾನದಿಂದ 19ನೇ ಶತಮಾನದ ಅವಧಿಯವರೆಗೆ, ಒಂದು ಸಕ್ಕರೆಯ ತುಂಡು ಸಕ್ಕರೆಗೆ ಸಂಬಂಧಿಸಿದ ಒಂದು ಸಾಂಪ್ರದಾಯಿಕ ಸ್ವರೂಪವಾಗಿತ್ತು.ತುಣುಕುಗಳಾಗಿ ಒಡೆಯಲು ಸಕ್ಕರೆಯ ಗುಬುಟುಗಳು ಅಗತ್ಯವಾಗಿದ್ದವು.]] {{Main|History of sugar}} ಕಬ್ಬಿನ ಮಾಧುರ್ಯವನ್ನು ಸವಿಯಲು ಜನರು ಕಚ್ಚಾ ಕಬ್ಬನ್ನು ಅಗಿಯುತ್ತಾರೆ. ಸಕ್ಕರೆಯನ್ನು ಸ್ಫಟಿಕೀಕರಿಸುವುದು ಅಥವಾ ಹರಳಾಗಿಸುವುದು ಹೇಗೆ ಎಂಬುದನ್ನು 350 ADಯ ಸುಮಾರಿಗೆ [[ಗುಪ್ತ ರಾಜವಂಶ]]ದ ಅವಧಿಯಲ್ಲಿ ಭಾರತೀಯರು ಕಂಡುಹಿಡಿದರು.<ref name="Adas">ಆಡಾಸ್‌‌, ಮೈಕೇಲ್‌‌ (ಜನವರಿ 2001). ''ಅಗ್ರಿಕಲ್ಚರಲ್‌ ಅಂಡ್‌ ಪ್ಯಾಸ್ಟೋರಲ್‌ ಸೊಸೈಟೀಸ್‌ ಇನ್‌ ಏನ್ಷಿಯೆಂಟ್‌ ಅಂಡ್‌ ಕ್ಲಾಸಿಕಲ್‌ ಹಿಸ್ಟರಿ'' . ಟೆಂಪಲ್‌ ಯೂನಿವರ್ಸಿಟಿ ಪ್ರೆಸ್‌‌. ISBN 1-56639-832-0. ಪುಟ 311.</ref> ಕಬ್ಬು ಮೂಲತಃ, ಉಷ್ಣವಲಯದ ಪ್ರದೇಶಗಳಾದ [[ದಕ್ಷಿಣ ಏಷ್ಯಾ]] ಮತ್ತು [[ಆಗ್ನೇಯ ಏಷ್ಯಾ]]ಗಳಿಗೆ ಸೇರಿದ ಬೆಳೆಯಾಗಿತ್ತು. ವಿಭಿನ್ನ ತಾಣಗಳಲ್ಲಿ ವಿಭಿನ್ನ ಜಾತಿಗಳು ಹುಟ್ಟಿಕೊಂಡವು ಎಂದು ತೋರುತ್ತದೆ; ''S. ಬಾರ್ಬೆರಿ'' ಜಾತಿಯು ಭಾರತದಲ್ಲಿ ಹುಟ್ಟಿಕೊಂಡರೆ, ''S. ಎಡ್ಯೂಲ್‌‌'' ಮತ್ತು ''S. ಅಫಿಷಿಯನೇರಮ್‌'' ಜಾತಿಗಳು [[ನ್ಯೂಗಿನಿಯಾ]]ದ ಮೂಲವನ್ನು ಹೊಂದಿದ್ದವು.<ref name="Sharpe">‌[http://www.siu.edu/~ebl/leaflets/sugar.htm ಷಾರ್ಪ್, ಪೀಟರ್‌‌‌ (1998). ] {{Webarchive|url=https://web.archive.org/web/20080518084734/http://www.siu.edu/~ebl/leaflets/sugar.htm |date=2008-05-18 }}[http://www.siu.edu/~ebl/leaflets/sugar.htm ‌''ಷುಗರ್‌‌ಕೇನ್‌: ಪಾಸ್ಟ್‌ ಅಂಡ್‌ ಪ್ರೆಸೆಂಟ್'' . ] {{Webarchive|url=https://web.archive.org/web/20080518084734/http://www.siu.edu/~ebl/leaflets/sugar.htm |date=2008-05-18 }}[http://www.siu.edu/~ebl/leaflets/sugar.htm ಇಲಿನಾಯ್ಸ್‌‌: ಸದರ್ನ್‌ ಇಲಿನಾಯ್ಸ್‌ ಯೂನಿವರ್ಸಿಟಿ.] {{Webarchive|url=https://web.archive.org/web/20080518084734/http://www.siu.edu/~ebl/leaflets/sugar.htm |date=2008-05-18 }}</ref> [[ಭಾರತ]]ದಲ್ಲಿ ಆಚರಣೆಯಲ್ಲಿದ್ದ ಸಕ್ಕರೆಯ ಉತ್ಪಾದನೆಯ ಕೌಶಲಗಳನ್ನು [[ಮುಸ್ಲಿಂ ಕೃಷಿ ಕ್ರಾಂತಿ]]ಯ ಅವಧಿಯಲ್ಲಿ [[ಅರಬ್‌‌]] ಉದ್ಯಮಿಗಳು ಅಳವಡಿಸಿಕೊಂಡರು ಮತ್ತು ಅವನ್ನು ನಂತರ ಪರಿಷ್ಕರಿಸಿ, ಒಂದು ಬೃಹತ್‌‌-ಪ್ರಮಾಣದ [[ಉದ್ಯಮ]]ವಾಗಿ ರೂಪಾಂತರಿಸಿದರು. ಮೊದಲ ಬೃಹತ್‌‌ ಪ್ರಮಾಣದ [[ಸಕ್ಕರೆ ಗಿರಣಿಗಳು, ಸಂಸ್ಕರಣಾಗಾರಗಳು, ಕಾರ್ಖಾನೆಗಳು]] ಮತ್ತು [[ನೆಡುತೋಪು]]ಗಳನ್ನು ಅರಬರು ಸ್ಥಾಪಿಸಿದರು. 1390ರ ದಶಕದಲ್ಲಿ ಉತ್ತಮವಾದ ಗಾಣವೊಂದರ ಬೆಳವಣಿಗೆಯು ಕಂಡುಬಂದು, ಅದು ಕಬ್ಬಿನಿಂದ ಪಡೆಯಲಾದ ರಸದ ಪ್ರಮಾಣವನ್ನು ದ್ವಿಗುಣಗೊಳಿಸಿತು. ಸಕ್ಕರೆ ಸಂಬಂಧಿತ ಸಸ್ಯಗಳ ನೆಡುತೋಪುಗಳ ಆರ್ಥಿಕ ವಿಸ್ತರಣೆಯು [[ಆಂಡಲ್ಯೂಸಿಯಾ]]ಗೆ ಮತ್ತು [[ಆಲ್‌ಗಾರ್ವೆ]]ಗೆ ಆಗುವಲ್ಲಿ ಇದು ಅನುವುಮಾಡಿಕೊಟ್ಟಿತು. 1420ರ ದಶಕದಲ್ಲಿ ಸಕ್ಕರೆಯ ಉತ್ಪಾದನೆಯು [[ಕೆನರಿ ದ್ವೀಪಗಳು]], [[ಮದೀರಾ]] ಮತ್ತು [[ಅಜೋರ್ಸ್‌‌]] ಪ್ರದೇಶಗಳಿಗೆ ವಿಸ್ತರಿಸಲ್ಪಟ್ಟಿತು. ಪೋರ್ಚುಗೀಸರು ಸಕ್ಕರೆಯನ್ನು [[ಬ್ರೆಜಿಲ್‌‌‌‌‌‌]]ಗೆ ತೆಗೆದುಕೊಂಡು ಹೋದರು. 1555ರಲ್ಲಿ ಪ್ರಕಟಗೊಂಡ ಲೇಖನವೊಂದರಲ್ಲಿ [[ಹಾನ್ಸ್‌ ಸ್ಟೇಡನ್‌]] ಎಂಬಾತ, 1540ರ ವೇಳೆಗೆ [[ಸಾಂಟಾ ಕ್ಯಾಟರೀನಾ ದ್ವೀಪ]]ದಲ್ಲಿ 800 ಸಕ್ಕರೆ ಗಿರಣಿಗಳಿದ್ದವು ಮತ್ತು ಬ್ರೆಜಿಲ್‌ನ ಉತ್ತರ ತೀರ, [[ಡೆಮರಾರಾ]] ಮತ್ತು [[ಸುರಿನೇಮ್‌‌]] ಪ್ರದೇಶಗಳಲ್ಲಿ ಮತ್ತೊಂದು 2,000ದಷ್ಟು ಸಕ್ಕರೆ ಗಿರಣಿಗಳಿದ್ದವು ಎಂದು ತಿಳಿಸುತ್ತಾನೆ. ಉತ್ತರ ಅಮೆರಿಕಾ ಮತ್ತು ದಕ್ಷಿಣ ಅಮೆರಿಕಾಗಳಲ್ಲಿ 1550ರ ದಶಕಕ್ಕೂ ಮುಂಚಿತವಾಗಿ ಸರಿಸುಮಾರು 3,000 ಸಣ್ಣ ಗಿರಣಿಗಳು ನಿರ್ಮಾಣಗೊಂಡು, [[ಬೀಡು ಕಬ್ಬಿಣ]] [[ಗಿಯರ್‌‌‌‌]]ಗಳು, ಮೀಟುಗೋಲುಗಳು, ಅಚ್ಚುಗಳು ಮತ್ತು ಇತರ ಸಾಧನಗಳಿಗೆ ಸಂಬಂಧಿಸಿದಂತೆ ಒಂದು ಅಭೂತಪೂರ್ವ ಬೇಡಿಕೆಯನ್ನು ಸೃಷ್ಟಿಸಿದವು. ಸಕ್ಕರೆಯ ಉತ್ಪಾದನೆಯ ವಿಸ್ತರಣೆಯ ಕಾರಣದಿಂದಾಗಿ, ಎರಕದ ಅಚ್ಚು-ತಯಾರಿಸುವಿಕೆ ಮತ್ತು ಕಬ್ಬಿಣದ-ಎರಕದಲ್ಲಿನ ಪರಿಣತ ವೃತ್ತಿಗಳು ಯುರೋಪ್‌ನಲ್ಲಿ ಅಭಿವೃದ್ಧಿಯಾದವು. ಆಗತಾನೇ ರೂಪುಗೊಳ್ಳುತ್ತಿದ್ದ ಒಂದು [[ಕೈಗಾರಿಕಾ ಕ್ರಾಂತಿ]]ಗಾಗಿ ಅಗತ್ಯವಾಗಿದ್ದ ತಂತ್ರಜ್ಞಾನದ ಪರಿಣತಿಗಳನ್ನು 17ನೇ ಶತಮಾನದ ಆರಂಭದಲ್ಲಿ ಸಕ್ಕರೆ ಗಿರಣಿಯ ನಿರ್ಮಾಣವು ಅಭಿವೃದ್ಧಿಪಡಿಸಿತು.{{Citation needed|date=October 2007}} 1625ರ ನಂತರ, ಕಬ್ಬನ್ನು ದಕ್ಷಿಣ ಅಮೆರಿಕಾದಿಂದ ಕೆರಿಬಿಯನ್‌ ದ್ವೀಪಗಳಿಗೆ [[ಡಚ್ಚರು]] ಒಯ್ದರು; ಅಲ್ಲಿ ಕಬ್ಬು ನಂತರ [[ಬಾರ್ಬಡೋಸ್‌‌‌‌‌‌]]ನಿಂದ [[ವರ್ಜಿನ್‌ ದ್ವೀಪಗಳವರೆಗೆ]] ಬೆಳೆಯಲ್ಪಟ್ಟಿತು.{{Citation needed|date=September 2007}} [[ಅಮೆರಿಕಾ ಖಂಡಗಳಲ್ಲಿ ಯುರೋಪಿಯನ್ನರ ವಸಾಹತುಗಾರಿಕೆ]]ಯು ಕಂಡುಬರುವುದರೊಂದಿಗೆ, [[ಕೆರಿಬಿಯನ್‌‌]] ದ್ವೀಪಗಳು ಪ್ರಪಂಚದಲ್ಲೇ ಸಕ್ಕರೆಯ ಅತಿದೊಡ್ಡ ಮೂಲವಾಗಿ ಹೊರಹೊಮ್ಮಿದವು. [[ಗುಲಾಮ ಕಾರ್ಮಿಕ]]ರನ್ನು ಬಳಸಿಕೊಂಡು ಕಬ್ಬನ್ನು ಪೂರೈಸುವಲ್ಲಿ ಈ ದ್ವೀಪಗಳು ಸಮರ್ಥವಾದವು ಮತ್ತು ಪೂರ್ವ ದೇಶಗಳಿಂದ ಆಮದು ಮಾಡಿಕೊಳ್ಳಲ್ಪಟ್ಟ ಕಬ್ಬಿನ ಸಕ್ಕರೆಗಿಂತಲೂ ಬಹಳಷ್ಟು ಕಡಿಮೆ ಬೆಲೆಗಳಲ್ಲಿ ಸಕ್ಕರೆಯನ್ನು ಇವು ಉತ್ಪಾದಿಸಿದವು. ಹದಿನೆಂಟನೇ ಶತಮಾನದ ಅವಧಿಯಲ್ಲಿ, ಸಕ್ಕರೆಯು ಅಗಾಧವಾಗಿ ಜನಪ್ರಿಯವಾಯಿತು ಮತ್ತು ಸಕ್ಕರೆ ಮಾರುಕಟ್ಟೆಯು [[ಉತ್ಕರ್ಷ]]ಗಳ ಒಂದು ಸರಣಿಯನ್ನೇ ಕಂಡಿತು. ಬೃಹತ್ತಾದ ಕೆರಿಬಿಯನ್‌ ದ್ವೀಪಗಳಲ್ಲಿ ಸಕ್ಕರೆ ತಯಾರಿಕೆಗೆ ಸಂಬಂಧಿಸಿದ ಸಸ್ಯಗಳ ನೆಡುತೋಪುಗಳನ್ನು ಯುರೋಪಿಯನ್ನರು ಹುಟ್ಟುಹಾಕುತ್ತಿದ್ದಂತೆ, ಬೆಲೆಗಳು ಕುಸಿದವು, ವಿಶೇಷವಾಗಿ ಬ್ರಿಟನ್‌ನಲ್ಲಿ ಈ ಸನ್ನಿವೇಶವು ಕಂಡುಬಂತು. ಹದಿನೆಂಟನೇ ಶತಮಾನದ ವೇಳೆಗೆ, ಸಮಾಜದ ಎಲ್ಲಾ ವರ್ಗಗಳೂ ಸಹ ಹಿಂದೆ ಭೋಗಸಾಮಗ್ರಿಯ ಸ್ವರೂಪದ ಉತ್ಪನ್ನವೆನಿಸಿಕೊಂಡಿದ್ದ ಸಕ್ಕರೆಯ ಸಾಮಾನ್ಯ ಬಳಕೆದಾರರಾಗಿದ್ದವು. ಮೊದಲಿಗೆ ಬ್ರಿಟನ್‌‌ನಲ್ಲಿನ ಬಹುಪಾಲು ಸಕ್ಕರೆಯು ಚಹಾದ ವಲಯದ ಕಡೆಗೆ ತೆರಳಿತಾದರೂ, ನಂತರದಲ್ಲಿ [[ಮಿಠಾಯಿ ತಯಾರಿಕೆ]] ಮತ್ತು [[ಚಾಕೊಲೇಟ್‌‌‌‌]]ಗಳು ಅತೀವವಾಗಿ ಜನಪ್ರಿಯವಾದವು. ಪೂರೈಕೆದಾರರು ಸಾಮಾನ್ಯವಾಗಿ ಘನ ಶಂಕುಗಳ ಸ್ವರೂಪದಲ್ಲಿ ಸಕ್ಕರೆಯನ್ನು ಮಾರಾಟ ಮಾಡಿದರು ಮತ್ತು ಅವನ್ನು ತುಣುಕುಗಳಾಗಿ ಒಡೆಯಲು ಬಳಕೆದಾರರಿಗೆ [[ಸಕ್ಕರೆ ಗುಬುಟು]] ಎಂದು ಕರೆಯಲ್ಪಡುವ ಒಂದು ಚಿಮುಟದ-ರೀತಿಯ ಸಾಧನದ ಅಗತ್ಯವು ಕಂಡುಬಂದಿತು. 18ನೇ ಶತಮಾನದ ಅಂತ್ಯದ ವೇಳೆಗೆ ಪ್ರಾರಂಭಿಸಲ್ಪಟ್ಟ ಸಕ್ಕರೆಯ ಉತ್ಪಾದನಾ ಕ್ರಮವು ಕ್ರಮೇಣ ಹೆಚ್ಚಿನ ರೀತಿಯಲ್ಲಿ ಯಾಂತ್ರೀಕೃತಗೊಂಡಿತು. 1768ರಲ್ಲಿ, [[ಜಮೈಕಾ]]ದಲ್ಲಿನ ಸಕ್ಕರೆ ಗಿರಣಿಯೊಂದಕ್ಕೆ [[ಉಗಿ ಎಂಜಿನ್‌‌]] ನೆರವಿನಿಂದ ಮೊದಲು ವಿದ್ಯುತ್ತನ್ನು ಒದಗಿಸಲಾಗಿತ್ತು, ಮತ್ತು ಕೆಲವೇ ದಿನಗಳ ನಂತರ ಸಂಸ್ಕರಣಾ ಶಾಖದ ಒಂದು ಮೂಲವಾಗಿ ನೇರ ಸುಡುವಿಕೆಯನ್ನು ಉಗಿ ವ್ಯವಸ್ಥೆಯು ಪಲ್ಲಟಗೊಳಿಸಿತು. ಅದೇ ಶತಮಾನದ ಅವಧಿಯಲ್ಲಿ, ಇತರ ಬೆಳೆಗಳಿಂದ ಸಕ್ಕರೆಯನ್ನು ಉತ್ಪಾದಿಸುವ ಪ್ರಯೋಗ-ಪರೀಕ್ಷೆಗಳಿಗೆ ಯುರೋಪಿಯನ್ನರು ಕೈಹಾಕಿದರು. [[ಆಂಡ್ರಿಯಾಸ್‌ ಮಾರ್ಗ್‌ಗ್ರಾಫ್]] ಎಂಬಾತ [[ಬೀಟ್‌ ರೂಟ್‌‌‌]]ನಲ್ಲಿ ಸುಕ್ರೋಸ್‌ನ್ನು ಗುರುತಿಸಿದ ಮತ್ತು [[ಫ್ರಾಂಜ್‌ ಅಕಾರ್ಡ್‌]] ಎಂಬ ಅವನ ವಿದ್ಯಾರ್ಥಿಯು ಸಿಲೇಷಿಯಾದಲ್ಲಿ ಒಂದು ಸಿಹಿ ಬೀಟ್‌ಗೆಡ್ಡೆ ಸಂಸ್ಕರಣಾ ಕಾರ್ಖಾನೆಯನ್ನು ನಿರ್ಮಿಸಿದ. ಆದಾಗ್ಯೂ, [[ನೆಪೋಲಿಯನ್‌ ಕಾಲದ ಯುದ್ಧಗಳ]] ಅವಧಿಯಲ್ಲಿ, ಫ್ರಾನ್ಸ್‌‌ ಮತ್ತು ಯುರೋಪ್‌ ಖಂಡಕ್ಕೆ ಕೆರಿಬಿಯನ್‌‌ ಸಕ್ಕರೆಯ ಪೂರೈಕೆಯು ನಿಲ್ಲಿಸಲ್ಪಟ್ಟಾಗ, ಬೀಟ್‌ ಗೆಡ್ಡೆಯ ಸಕ್ಕರೆಯ ಉದ್ಯಮವು ನಿಜವಾದ ಅರ್ಥದಲ್ಲಿ ಚುರುಕಾಯಿತು. ಇಂದು ಪ್ರಪಂಚದಲ್ಲಿ ಉತ್ಪಾದನೆಯಾಗುತ್ತಿರುವ ಸಕ್ಕರೆಯ ಪೈಕಿ ಸುಮಾರು 30%ನಷ್ಟು ಭಾಗವು ಬೀಟ್‌ ಗೆಡ್ಡೆಗಳಿಂದ ಬರುತ್ತಿದೆ. ಇಂದು, ದಿನವೊಂದಕ್ಕೆ ಸುಮಾರು 1,500 ಟನ್ನುಗಳಷ್ಟು ಸಕ್ಕರೆಯನ್ನು ಉತ್ಪಾದಿಸುವ ಬೃಹತ್ತಾದ ಒಂದು ಬೀಟ್‌ ಗೆಡ್ಡೆಯ ಸಂಸ್ಕರಣಾಗಾರಕ್ಕೆ, 24-ಗಂಟೆಗಳ ಉತ್ಪಾದನಾ ಅವಧಿಯ ಲೆಕ್ಕದಲ್ಲಿ ಸುಮಾರು 150 ಮಂದಿ ಕೆಲಸಗಾರರ ಒಂದು ಕಾಯಂ ಕಾರ್ಯಪಡೆಯ ಅಗತ್ಯ ಕಂಡುಬರುತ್ತದೆ. ==ವ್ಯಾಪಾರ ಮತ್ತು ಅರ್ಥಶಾಸ್ತ್ರ== ಐತಿಹಾಸಿಕವಾಗಿ ಹೇಳುವುದಾದರೆ, ಪ್ರಪಂಚದಲ್ಲಿ ಅತ್ಯಂತ ವ್ಯಾಪಕವಾಗಿ-ಮಾರಾಟಗೊಂಡ ವ್ಯಾಪಾರದ ಸರಕುಗಳ ಪೈಕಿ ಒಂದಾಗಿರುವ ಸಕ್ಕರೆಯು, ಶುಷ್ಕ ಸರಕಿಗೆ ಸಂಬಂಧಿಸಿದ ಜಾಗತಿಕ ಮಾರುಕಟ್ಟೆಯಲ್ಲಿ ಸುಮಾರು 2%ನಷ್ಟು ಪಾಲನ್ನು ತನ್ನದಾಗಿಸಿಕೊಂಡಿದೆ.{{Citation needed|date=November 2007}} 50 ವರ್ಷಗಳ ಅವಧಿಯಲ್ಲಿ{{As of|2007|alt=past}}, ಅಂತರರಾಷ್ಟ್ರೀಯ ಮಟ್ಟದಲ್ಲಿನ ಸಕ್ಕರೆ ಬೆಲೆಗಳು ಮಹತ್ತರವಾದ ಚಂಚಲತೆಯನ್ನು ತೋರಿಸಿದ್ದು, ಪ್ರತಿ ಪೌಂಡ್‌ಗೆ ಸುಮಾರು 3 ಸೆಂಟ್ಸ್‌‌ಗಳಿಂದ 60 ಸೆಂಟ್ಸ್‌‌ಗಳನ್ನೂ ಮೀರಿಸಿದ ಮಟ್ಟದವರೆಗೆ ಇವು ತಮ್ಮ ವ್ಯಾಪ್ತಿಯನ್ನು ದಾಖಲಿಸಿವೆ. ಪ್ರಪಂಚದ 180 ದೇಶಗಳ ಪೈಕಿ ಸುಮಾರು 100 ದೇಶಗಳು ಬೀಟ್‌ ಗೆಡ್ಡೆ ಅಥವಾ ಕಬ್ಬಿನಿಂದ ಸಕ್ಕರೆಯನ್ನು ಉತ್ಪಾದಿಸುತ್ತವೆ; ಇನ್ನುಳಿದ ಕೆಲವು ದೇಶಗಳು ಬಿಳಿಯ ಸಕ್ಕರೆಯನ್ನು ಉತ್ಪಾದಿಸುವ ದೃಷ್ಟಿಯಿಂದ ಕಚ್ಚಾ ಸಕ್ಕರೆಯನ್ನು ಸಂಸ್ಕರಿಸುತ್ತವೆ, ಮತ್ತು ಎಲ್ಲಾ ದೇಶಗಳೂ ಸಕ್ಕರೆಯ ಬಳಕೆಯನ್ನು ಮಾಡುತ್ತವೆ. ಪ್ರತಿ ವರ್ಷಕ್ಕೆ ತಲಾ ವ್ಯಕ್ತಿಗೆ ಸಂಬಂಧಿಸಿದಂತೆ ಎಥಿಯೋಪಿಯಾದಲ್ಲಿ ಕಂಡುಬರುವ ಸಕ್ಕರೆಯ ಬಳಕೆಯ ಪ್ರಮಾಣವು 3 ಕಿಲೋಗ್ರಾಂಗಳಷ್ಟಿದ್ದರೆ, ಬೆಲ್ಜಿಯಂನಲ್ಲಿ ಸುಮಾರು 40 ಕಿಲೋಗ್ರಾಂಗಳಷ್ಟಿದೆ.{{Citation needed|date=November 2007}} ಮಧ್ಯಮ ಆದಾಯದ ದೇಶಗಳಲ್ಲಿ ಪ್ರತಿ ವರ್ಷಕ್ಕೆ ತಲಾ ವ್ಯಕ್ತಿಗೆ ಸುಮಾರು 35 ಕೆ.ಜಿ.ಗಳಷ್ಟಿರುವ ಒಂದು ಸಮಸ್ಥಿತಿಗೆ ಬರುವವರೆಗೆ, ತಲಾ ಆದಾಯದ ಹೆಚ್ಚಳದೊಂದಿಗೆ ತಲಾ ಬಳಕೆಯ ಪ್ರಮಾಣವೂ ಏರುತ್ತದೆ. [[File:World raw sugar prices since 1960.svg|thumb|400px|1960ರಿಂದ 2006ರವರೆಗಿನ ವಿಶ್ವದ ಕಚ್ಚಾ ಸಕ್ಕರೆಯ ಬೆಲೆ.]] ಅನೇಕ ದೇಶಗಳು ಸಕ್ಕರೆಯ ಉತ್ಪಾದನೆಗೆ ಅತೀವವಾಗಿ ಅನುದಾನ ನೀಡುತ್ತವೆ. ಐರೋಪ್ಯ ಒಕ್ಕೂಟ, ಅಮೆರಿಕಾ ಸಂಯುಕ್ತ ಸಂಸ್ಥಾನಗಳು, ಜಪಾನ್‌‌ ಮತ್ತು ಅನೇಕ ಅಭಿವೃದ್ಧಿಶೀಲ ದೇಶಗಳು ಸ್ವದೇಶಿ ಉತ್ಪಾದನೆಗೆ ಅನುದಾನ ನೀಡುತ್ತವೆ ಮತ್ತು ಆಮದುಗಳ ಮೇಲಿನ ಉನ್ನತ ಸುಂಕಪಟ್ಟಿಗಳನ್ನು ನಿರ್ವಹಿಸುತ್ತವೆ. ಈ ದೇಶಗಳಲ್ಲಿನ ಸಕ್ಕರೆ ಬೆಲೆಗಳು ಅನೇಕವೇಳೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆಗಳನ್ನು ಮೂರು ಪಟ್ಟುಗಳಷ್ಟರವರೆಗೆ{{As of|2007|alt=today}} ಮೀರಿಸಿವೆ; ಇಂದು, ವಿಶ್ವ ಮಾರುಕಟ್ಟೆಯಲ್ಲಿನ ಸಕ್ಕರೆಯ ಭವಿಷ್ಯದ ದಿನಗಳ ಬೆಲೆಗಳು ಪ್ರಸಕ್ತವಾಗಿ {{As of|2007|alt=currently}} ದೃಢವಾಗಿರುವುದರೊಂದಿಗೆ, ಇಂಥ ಬೆಲೆಗಳು ವಿಶಿಷ್ಟವೆಂಬಂತೆ ವಿಶ್ವ ಮಾರುಕಟ್ಟೆಯ ಬೆಲೆಗಳನ್ನು ದುಪ್ಪಟ್ಟು ಪ್ರಮಾಣದಲ್ಲಿ ಮೀರುತ್ತವೆ. ಅಂತರರಾಷ್ಟ್ರೀಯ ವ್ಯಾಪಾರ ಸಮುದಾಯಗಳ ವ್ಯಾಪ್ತಿಯೊಳಗೆ, ಅದರಲ್ಲೂ ವಿಶೇಷವಾಗಿ [[ವಿಶ್ವ ವ್ಯಾಪಾರ ಸಂಘಟನೆ]]ಯಲ್ಲಿ, ಬ್ರೆಜಿಲ್‌‌ ನೇತೃತ್ವವನ್ನು ಹೊಂದಿರುವ "[[G20]]" ದೇಶಗಳು ಬಹಳ ಕಾಲದಿಂದಲೂ ತಮ್ಮದೊಂದು ವಾದವನ್ನು ಮಂಡಿಸಿಕೊಂಡು ಬಂದಿವೆ; ಅದೆಂದರೆ, ಈ ಸಕ್ಕರೆ ಮಾರುಕಟ್ಟೆಗಳು ಕಬ್ಬಿನ ಸಕ್ಕರೆಯ ಆಮದುಗಳನ್ನು ಅತ್ಯಾವಶ್ಯಕವಾಗಿ ಹೊರಗಿಟ್ಟಿರುವುದರಿಂದ, [[ಮುಕ್ತ ವ್ಯಾಪಾರ]]ದ ಅಡಿಯಲ್ಲಿ ಪಡೆಯುವುದಕ್ಕಿಂತಲೂ ಕಡಿಮೆಯಿರುವ ಬೆಲೆಗಳನ್ನು G20 ದೇಶಗಳ ಸಕ್ಕರೆ ಉತ್ಪಾದಕರು ಪಡೆಯಬೇಕಾಗಿ ಬಂದಿದೆ. ಕೆಲವೊಂದು ಅಭಿವೃದ್ಧಿಶೀಲ ರಾಷ್ಟ್ರಗಳು ಹಾಗೂ [[ಕಡಿಮೆ ಅಭಿವೃದ್ಧಿಯಾಗಿರುವ ದೇಶಗಳು]] (LDCಗಳು) ತಮ್ಮ ಮಾರುಕಟ್ಟೆಗಳಲ್ಲಿ ನಿರ್ದಿಷ್ಟ ಪ್ರಮಾಣಗಳ ಸಕ್ಕರೆಯನ್ನು ಮಾರಾಟಮಾಡಲು ಅನುವುಮಾಡಿಕೊಡುವ ವ್ಯಾಪಾರ ಒಪ್ಪಂದಗಳನ್ನು, [[ಐರೋಪ್ಯ ಒಕ್ಕೂಟ]] ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳೆರಡೂ ನಿರ್ವಹಿಸುವ ಸಂದರ್ಭದಲ್ಲಿಯೇ, ಈ ಆದ್ಯತಾ ವ್ಯಾಪಾರ ಪ್ರಭುತ್ವಗಳಿಂದ ಆಚೆಯಿರುವ ದೇಶಗಳು ತಮ್ಮ ದೂರನ್ನು ಮಂಡಿಸಿದ್ದು, ಈ ವ್ಯವಸ್ಥೆಗಳು ಅಂತರರಾಷ್ಟ್ರೀಯ ವ್ಯಾಪಾರದ "[[ಅತ್ಯಂತ ಹೆಚ್ಚಿನ ಸವಲತ್ತು ಪಡೆದಿರುವ ರಾಷ್ಟ್ರ]]"ದ ತತ್ತ್ವವನ್ನು ಉಲ್ಲಂಘಿಸುತ್ತವೆ ಎಂದು ಅವು ತಿಳಿಸಿವೆ. ಇದು ಹಿಂದಿನ ನಿದರ್ಶನಗಳಲ್ಲಿ ಹಲವಾರು ಸುಂಕಪಟ್ಟಿಗಳಿಗೆ ಮತ್ತು ಲೆವಿ ಸಂಗ್ರಹಣೆಗಳಿಗೆ ಕಾರಣವಾಗಿದೆ. 2004ರಲ್ಲಿ, (ಬ್ರೆಜಿಲ್‌‌ ಮತ್ತು ಆಸ್ಟ್ರೇಲಿಯಾಗಳ ನೇತೃತ್ವದ) ಕಬ್ಬಿನ ಸಕ್ಕರೆಯನ್ನು ರಫ್ತುಮಾಡುತ್ತಿರುವ ರಾಷ್ಟ್ರಗಳ ಒಂದು ಗುಂಪಿನ ಪಕ್ಷವನ್ನು [[WTO]] ವಹಿಸಿಕೊಂಡಿತು ಮತ್ತು EU ಸಕ್ಕರೆಯ-ಮಾರುಕಟ್ಟೆ ಪ್ರಭುತ್ವ ಹಾಗೂ ಅದರ ಒಡಗೂಡಿದ ACP-EU ಸಕ್ಕರೆಯ ನಿಯಮಾವಳಿ ಅಥವಾ ಶಿಷ್ಟಾಚಾರವನ್ನು (ಇದರ ಅನುಸಾರ, ಆಫ್ರಿಕಾದ ದೇಶಗಳು, ಕೆರಿಬಿಯನ್ ದ್ವೀಪಗಳು‌‌, ಮತ್ತು ಪೆಸಿಫಿಕ್‌ ವಲಯದ ದೇಶಗಳ ಒಂದು ಗುಂಪಿಗೆ ಐರೋಪ್ಯ ಸಕ್ಕರೆ ಮಾರುಕಟ್ಟೆಗೆ ಒಂದು ಆದ್ಯತಾಪೂರ್ವಕವಾದ ಅಥವಾ ರಿಯಾಯಿತಿಯ ಪ್ರವೇಶವು ಲಭ್ಯವಿತ್ತು) ಕಾನೂನುಬಾಹಿರ ಎಂಬುದಾಗಿ ಅದು ನಿರ್ಣಯಿಸಿತು.<ref>[http://www.wto.org/english/tratop_e/dispu_e/cases_e/1pagesum_e/ds266sum_e.pdf EC - ಎಕ್ಸ್‌‌ಪೋರ್ಟ್‌ ಸಬ್ಸಿಡೀಸ್‌ ಆನ್‌ ಷುಗರ್‌‌]</ref> ಈ ನಿರ್ಣಯಕ್ಕೆ ಮತ್ತು WTOನ ಇತರ ತೀರ್ಮಾನಗಳಿಗೆ ಪ್ರತಿಕ್ರಿಯೆಯಾಗಿ, ಮತ್ತು EU ಸಕ್ಕರೆಯ-ಮಾರುಕಟ್ಟೆ ಪ್ರಭುತ್ವದ ಮೇಲಿನ ಆಂತರಿಕ ಒತ್ತಡಗಳ ಪ್ರಯುಕ್ತ, 2005ರ ಜೂನ್‌ 22ರಂದು ಐರೋಪ್ಯ ಆಯೋಗವು EU ಸಕ್ಕರೆಯ-ಮಾರುಕಟ್ಟೆ ಪ್ರಭುತ್ವಕ್ಕೆ ಸಂಬಂಧಿಸಿದ ಒಂದು ಆಮೂಲಾಗ್ರ ಸುಧಾರಣೆಯನ್ನು ಪ್ರಸ್ತಾವಿಸಿತು; ಬೆಲೆಗಳನ್ನು ಸುಮಾರು 39%ನಷ್ಟು ಕಡಿತಗೊಳಿಸುವುದು ಹಾಗೂ ಎಲ್ಲಾ EU ಸಕ್ಕರೆ ರಫ್ತುಗಳನ್ನು ತೆಗೆದುಹಾಕುವುದು ಇದರಲ್ಲಿ ಸೇರಿತ್ತು.<ref>[http://ec.europa.eu/agriculture/markets/sugar/index_en.htm ವ್ಯವಸಾಯ - ಸಕ್ಕರೆ]</ref> ಆಫ್ರಿಕಾದ ದೇಶಗಳ, ಕೆರಿಬಿಯನ್ ದ್ವೀಪಗಳ‌‌, ಪೆಸಿಫಿಕ್‌ ವಲಯದ ದೇಶಗಳ ಮತ್ತು [[ಅತ್ಯಂತ ಕಡಿಮೆ ಅಭಿವೃದ್ಧಿಯಾಗಿರುವ ದೇಶಗಳ]] ಸಕ್ಕರೆ ರಫ್ತುದಾರರು, ಸದರಿ EU ಸಕ್ಕರೆ ಪ್ರಸ್ತಾವನೆಗಳಿಗೆ ನಿರುತ್ಸಾಹದ ಪ್ರತಿಕ್ರಿಯೆಯನ್ನು ನೀಡಿದರು.<ref>{{Cite web |url=http://www.acpsec.org/en/trade/sugar/fiji_sugar_communique_e.htm |title=ACP ಗ್ರೂಪ್‌ ಆಫ್‌‌ ಸ್ಟೇಟ್ಸ್‌‌ - ದಿ ಫಿಜಿ ಕಮ್ಯುನಿಕ್‌ ಆನ್‌ ಷುಗರ್‌‌ |access-date=2010-08-16 |archive-date=2011-07-24 |archive-url=https://web.archive.org/web/20110724224300/http://www.acpsec.org/en/trade/sugar/fiji_sugar_communique_e.htm |url-status=dead }}</ref> 2009ರಿಂದ ಅನ್ವಯವಾಗುವಂತೆ, EU ಸಕ್ಕರೆ ಬೆಲೆಗಳನ್ನು 36%ನಷ್ಟು ಕಡಿತಗೊಳಿಸಲು, ಐರೋಪ್ಯ ಒಕ್ಕೂಟಗಳ ಪರಿಷತ್ತು 2005ರ ನವೆಂಬರ್‌ 25ರಂದು ಒಪ್ಪಿಗೆ ನೀಡಿತು. 2007ರಲ್ಲಿ ಕಂಡುಬಂದಂತೆ<ref> [http://www.sugarcoalition.org/ ಅಂತರರಾಷ್ಟ್ರೀಯ ಸಕ್ಕರೆ ವ್ಯಾಪಾರದ ಒಕ್ಕೂಟ] </ref>, [[U.S. ಸಕ್ಕರೆ ಕಾರ್ಯಸೂಚಿ]]ಯು ಸುಧಾರಣೆಗೆ ಸಂಬಂಧಿಸಿದ ಮುಂದಿನ ಗುರಿಯಾಗುವ ಸಾಧ್ಯತೆಯಿದೆ. ಆದಾಗ್ಯೂ, ಕೆಲವೊಂದು ವ್ಯಾಖ್ಯಾನಕಾರರು U.S. ಸಕ್ಕರೆ ಉದ್ಯಮದ ವತಿಯಿಂದ ಬೃಹತ್‌ ಪ್ರಮಾಣದಲ್ಲಿ ವಶೀಲಿಬಾಜಿ ನಡೆಯಬಹುದೆಂದು ನಿರೀಕ್ಷಿಸಿದರು; ಏಕೆಂದರೆ, 2006ರ US ಚುನಾವಣಾ ಸಂದರ್ಭದಲ್ಲಿ U.S. ಸಕ್ಕರೆ ಉದ್ಯಮವು US ಸದನಕ್ಕೆ ಮತ್ತು US ಸೆನೆಟ್‌ನ ಸ್ಥಾನಿಕರಿಗೆ 2.7 ದಶಲಕ್ಷ $ನಷ್ಟು ಮೊತ್ತದ ದೇಣಿಗೆಯನ್ನು ನೀಡಿತ್ತು ಹಾಗೂ ಈ ಮೊತ್ತವು USನ ಆಹಾರ-ಬೆಳೆಗಾರರ ಬೇರಾವುದೇ ಗುಂಪಿನ ದೇಣಿಗೆಗಿಂತ ಹೆಚ್ಚಾಗಿತ್ತು.<ref>‌‌''[[ನ್ಯೂಯಾರ್ಕ್‌ ಟೈಮ್ಸ್]]'' , ಅಕ್ಟೋಬರ್‌‌‌ 18, 2007, [https://www.nytimes.com/2007/10/18/business/18sugar.html ಸೀಯಿಂಗ್‌ ಷುಗರ್‌‌'ಸ್‌ ಫ್ಯೂಚರ್‌ ಇನ್‌ ಫ್ಯೂಯೆಲ್‌‌]</ref> ಅದರಲ್ಲೂ ವಿಶೇಷವಾಗಿ, [[ದಿ ಫಂಜುಲ್‌ ಬ್ರದರ್ಸ್‌‌‌‌‌‌]]ನಂಥ "ಸಕ್ಕರೆ ವಲಯದ ಭಾರೀ ವ್ಯಾಪಾರಿಗಳು" ಪ್ರಸಿದ್ಧ ವಶೀಲಿಗಾರರಲ್ಲಿ ಸೇರಿದ್ದು, ಅಮೆರಿಕಾ ಸಂಯುಕ್ತ ಸಂಸ್ಥಾನಗಳ ರಾಜಕೀಯ ವ್ಯವಸ್ಥೆಯಲ್ಲಿನ ಡೆಮೊಕ್ರಾಟಿಕ್‌ ಮತ್ತು ರಿಪಬ್ಲಿಕನ್‌ ಪಕ್ಷಗಳೆರಡಕ್ಕೂ [[ರಾಜಕೀಯ ದೇಣಿಗೆ]]ಯಾಗಿ ಏಕೈಕ {{As of|2003|alt= largest}} ಅತಿದೊಡ್ಡ ವೈಯಕ್ತಿಕ ಅಥವಾ ಪ್ರತ್ಯೇಕ ಕೊಡುಗೆಗಳನ್ನು ನೀಡಿದವರೆಂದು ಹೆಸರಾಗಿದ್ದಾರೆ.<ref name="ಅಮೆರಿಕಾ'ಸ್‌ ಷುಗರ್‌ ಡ್ಯಾಡೀಸ್‌">''[[ನ್ಯೂಯಾರ್ಕ್‌ ಟೈಮ್ಸ್‌‌]]'' , ನವೆಂಬರ್‌‌ 11, 2003, [https://www.nytimes.com/2003/11/29/opinion/29SAT1.html ಅಮೆರಿಕಾ'ಸ್‌ ಷುಗರ್‌ ಡ್ಯಾಡೀಸ್‌]</ref><ref name="Sugar Daddie">{{cite web|url=https://www.motherjones.com/news/special_reports/coinop_congress/97mojo_400/boller.html |title=Sugar Daddie$ |publisher=Mother Jones |date=1997-05-01 |accessdate=2010-05-05}}</ref>.<ref name="ಅಮೆರಿಕಾ'ಸ್‌ ಷುಗರ್‌ ಡ್ಯಾಡೀಸ್‌"/><ref name="Sugar Daddie"/> ಸಕ್ಕರೆಯ ಸಣ್ಣ ಪ್ರಮಾಣಗಳು, ಅದರಲ್ಲೂ ವಿಶೇಷವಾಗಿ ಸಕ್ಕರೆಯ ವಿಶಿಷ್ಟ ಗುಣದ ದರ್ಜೆಗಳು '[[ನ್ಯಾಯೋಚಿತ ವ್ಯಾಪಾರ]]'ದ ಸರಕುಗಳಾಗಿ ಮಾರುಕಟ್ಟೆಯನ್ನು ತಲುಪುತ್ತವೆ; ಅಭಿವೃದ್ಧಿಶೀಲ ಪ್ರಪಂಚದಲ್ಲಿನ ಸಣ್ಣ ರೈತರನ್ನು, ವಾಡಿಕೆಗಿಂತ ದೊಡ್ಡದಿರುವ ಆದಾಯದ ಒಂದು ಭಾಗವು ಬೆಂಬಲಿಸುತ್ತದೆ ಎಂಬ ಗ್ರಹಿಕೆಯೊಂದಿಗೆ ಈ ಉತ್ಪನ್ನಗಳನ್ನು [[ನ್ಯಾಯೋಚಿತ ವ್ಯಾಪಾರ]]ದ ವ್ಯವಸ್ಥೆಯು ಉತ್ಪಾದಿಸುತ್ತದೆ ಮತ್ತು ಮಾರಾಟಮಾಡುತ್ತದೆ. ಆದಾಗ್ಯೂ, "ಫೇರ್‌‌ಟ್ರೇಡ್‌‌"<ref>{{Cite web |url=http://fairtrade.net/sites/products/sugar/why.html |title=FLO (ಫೇರ್‌‌ಟ್ರೇಡ್‌ ಲೇಬಲಿಂಗ್‌ ಆರ್ಗನೈಸೇಷನ್ಸ್‌‌ ಇಂಟರ್‌‌ನ್ಯಾಷನಲ್‌) |access-date=2010-08-16 |archive-date=2009-04-09 |archive-url=https://web.archive.org/web/20090409063600/http://fairtrade.net/sites/products/sugar/why.html |url-status=dead }}</ref> ಎಂಬುದಾಗಿ ಬ್ರಾಂಡ್‌ ಮಾಡಲಾದ ಸಕ್ಕರೆಗೆ ಸಂಬಂಧಿಸಿದಂತೆ ಫೇರ್‌ಟ್ರೇಡ್‌ ಫೌಂಡೇಷನ್‌ ಸಣ್ಣ ರೈತರಿಗೆ ಪ್ರತಿ ಟನ್ನಿಗೆ 60.00$ನಷ್ಟಿರುವ ಒಂದು ಅಧಿಕಮೌಲ್ಯದ ಮೊತ್ತವನ್ನು ಕೊಡುವ ಆಹ್ವಾನವನ್ನು ನೀಡಿರುವ ವೇಳೆಗೇ, U.S. ಸಕ್ಕರೆ ಕಾರ್ಯಸೂಚಿ ಮತ್ತು the [[ACP ಸಕ್ಕರೆ ನಿಯಮಾವಳಿ]]ಯಂಥ ಸರ್ಕಾರಿ ಯೋಜನೆಗಳು, ವಿಶ್ವ ಮಾರುಕಟ್ಟೆಯ ಬೆಲೆಗಳಿಗಿಂತಲೂ ಮೇಲಿನ ಮಟ್ಟದಲ್ಲಿರುವ, ಪ್ರತಿ ಟನ್ನಿಗೆ ಸುಮಾರು 400.00$ನಷ್ಟಿರುವ ಅಧಿಕಮೌಲ್ಯದ ಮೊತ್ತದ ಆಹ್ವಾನವನ್ನು ಮುಂದಿಡುತ್ತವೆ. ಆದಾಗ್ಯೂ, 2007ರ ಸೆಪ್ಟೆಂಬರ್‌ 14ರಂದು ಐರೋಪ್ಯ ಒಕ್ಕೂಟವು ಒಂದು ಪ್ರಕಣೆಯನ್ನು ನೀಡಿ, "ಐರೋಪ್ಯ ಒಕ್ಕೂಟದೊಳಗೆ ಆಮದುಮಾಡಿಕೊಳ್ಳಲಾಗುವ ಸಕ್ಕರೆಯ ಮೇಲಿನ ಎಲ್ಲಾ ಸುಂಕಗಳನ್ನು ಮತ್ತು ಪಾಲುಗಳನ್ನೂ ತಾನು ತೆಗೆದುಹಾಕುವುದಾಗಿ" ತಿಳಿಸಿತು.<ref>[http://ec.europa.eu/trade/issues/bilateral/regions/acp/pr140907_en.htm ಐರೋಪ್ಯ ಆಯೋಗ - ವಿದೇಶಿ ವ್ಯಾಪಾರ - ವ್ಯಾಪಾರ ಸಂಬಂಧಿ ವಿವಾದಾಂಶಗಳು]</ref> ಕೃತಕ ಪರ್ಯಾಯಗಳಿಗೆ ಪ್ರತಿಯಾಗಿ ಸಕ್ಕರೆಯನ್ನು ಪ್ರವರ್ತಿಸಲು, US [[ಸಕ್ಕರೆ ಒಕ್ಕೂಟ]]ವು ಒಂದು ಪ್ರಚಾರಾಂದೋಲನಕ್ಕೆ ಚಾಲನೆ ನೀಡಿದೆ. ಸಕ್ಕರೆ ಸೇವನೆಯ ಋಣಾತ್ಮಕ ಪಾರ್ಶ್ವ-ಪರಿಣಾಮಗಳಿಗೆ ಸಂಬಂಧಿಸಿದ ಅನೇಕ ಸಾಮಾನ್ಯ ನಂಬಿಕೆಗಳಿಗೆ ಸದರಿ ಒಕ್ಕೂಟವು {{As of|2007|alt= now}} ಈಗ ಹುರುಪಿನಿಂದ ಸವಾಲೊಡ್ಡುತ್ತದೆ. 2007ರ [[ಪ್ರೈಮ್‌ ಟೈಮ್‌ ಎಮಿ ಅವಾರ್ಡ್ಸ್‌]] ಸಂದರ್ಭದಲ್ಲಿ FOX ದೂರದರ್ಶನ ವಾಹಿನಿಯಲ್ಲಿ ಒಂದು ಉನ್ನತ-ಮಟ್ಟದ ದೂರದರ್ಶನ ಜಾಹೀರಾತನ್ನು ಈ ಆಂದೋಲನವು ಪ್ರಸಾರಮಾಡಿತು. "ಸಕ್ಕರೆ: ಸ್ವಭಾವತಃ ಸಿಹಿ" ಎಂಬ, ಸರಕುಮುದ್ರೆಯ ಪದಗುಚ್ಛವನ್ನು ಈ ಸಕ್ಕರೆ ಒಕ್ಕೂಟವು ಬಳಸುತ್ತದೆ.<ref>[http://www.sugar.org/ ಸಕ್ಕರೆ ಒಕ್ಕೂಟ]</ref> ==ಆಕರಗಳು== {{reflist|colwidth=30em}} ==ಹೆಚ್ಚಿನ ಓದಿಗಾಗಿ== *{{Cite book|first1 = J.|last1 = Yudkin|last2 = Edelman|first2 = J.|last3 = Hough|first3 = L.|title = Sugar – Chemical, Biological and Nutritional Aspects of Sucrose|publisher = Butterworth|year = 1973|isbn = 0-408-70172-2}}. ==ಬಾಹ್ಯ ಕೊಂಡಿಗಳು== {{Commons category|Sucrose}} *[http://www.chem.qmul.ac.uk/iupac/2carb/app.html ನಾಮೆಂಕ್ಲೇಚರ್‌‌ ಆಫ್‌ ಕಾರ್ಬೊಹೈಡ್ರೇಟ್ಸ್‌] *[http://csi.chemie.tu-darmstadt.de/ak/immel/graphics/gallery/sucroses.html 3d ಇಮೇಜಸ್‌ ಆಫ್‌ ಸುಕ್ರೋಸ್‌‌] *[http://www.jamesyawn.com ರಾಕೆಟ್‌ ಕ್ಯಾಂಡಿಯ ಕುರಿತಾದ ಜೇಮ್ಸ್‌ ಯಾನ್‌ನ ವೆಬ್‌ಸೈಟ್‌‌] {{Webarchive|url=https://web.archive.org/web/20190524171434/http://www.jamesyawn.com/ |date=2019-05-24 }} *[http://www.sucropedia.com ಸಕ್ಕರೆ ಉದ್ಯಮದ ವಿಶ್ವಕೋಶ] {{Carbohydrates}} [[ವರ್ಗ:ಡೈಸ್ಯಾಕರೈಡ್‌‌ಗಳು]] [[ವರ್ಗ:ಸಕ್ಕರೆ]] [[ವರ್ಗ:ಸಿಹಿಕಾರಿಗಳು]] [[ವರ್ಗ:ಆಹಾರ ವಿಜ್ಞಾನ]] n99fx4dvnqxo0c0xpq3arh18d1hef6j ಅತಿ ಹೆಚ್ಚು ಹಣ ಗಳಿಸಿದ ಭಾರತೀಯ ಚಲನಚಿತ್ರಗಳ ಪಟ್ಟಿ 0 92331 1113024 1108365 2022-08-08T02:12:21Z Alone 333336 73814 wikitext text/x-wiki ಇದು ಅತ್ಯಂತ ಹೆಚ್ಚು ಹಣ ಗಳಿಸಿದ ಭಾರತೀಯ ಚಿತ್ರಗಳ ಶ್ರೇಯಾಂಕವಾಗಿದೆ, ಇದರಲ್ಲಿ ಸಂಪ್ರದಾಯವಾದಿ ಜಾಗತಿಕ ಗಲ್ಲಾ ಪೆಟ್ಟಿಗೆಯ ಅಂದಾಜಿನ ಆಧಾರದ ಮೇಲೆ ಹಲವಾರು ಭಾಷೆಗಳಿಂದ ಬರುವ ಚಲನಚಿತ್ರಗಳು ಪ್ರಸಿದ್ಧವಾದ ಮೂಲಗಳಿಂದ ವರದಿಯಾಗಿದೆ. ಭಾರತದಲ್ಲಿ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಯಾವುದೇ ಅಧಿಕೃತ ಟ್ರ್ಯಾಕಿಂಗ್ ಇಲ್ಲ, ಮತ್ತು ಇಂಡಿಯನ್ ಸೈಟ್ಗಳ ಪ್ರಕಾಶನ ದತ್ತಾಂಶವನ್ನು ಆಗಾಗ್ಗೆ ತಮ್ಮ ದೇಶೀಯ ಬಾಕ್ಸ್ ಆಫೀಸ್ ಅಂದಾಜು ಹೆಚ್ಚಿಸಲು ಒತ್ತಾಯಿಸಲಾಗುತ್ತದೆ. <ref name="NoBO">{{Cite news|url=http://articles.timesofindia.indiatimes.com/2013-11-23/news-interviews/44388852_1_weekend-numbers-box-office-numbers-small-films|title=Box Office column discontinued|last=Priya Gupta|date=23 Nov 2013|work=[[ದಿ ಟೈಮ್ಸ್ ಆಫ್‌ ಇಂಡಿಯಾ]]|access-date=30 December 2013|archive-date=26 ನವೆಂಬರ್ 2013|archive-url=https://web.archive.org/web/20131126160700/http://articles.timesofindia.indiatimes.com/2013-11-23/news-interviews/44388852_1_weekend-numbers-box-office-numbers-small-films|url-status=dead}}Check date values in: <code style="color:inherit; border:inherit; padding:inherit;">&#x7C;access-date=</code> ([[ಸಹಾಯ:CS1 errors#bad date|help]]) [[ವರ್ಗ:CS1 errors: dates]]</ref> ಭಾರತೀಯ ಚಲನಚಿತ್ರಗಳು 20 ನೇ ಶತಮಾನದ ಆರಂಭದಿಂದಲೂ ಸಹ ಪ್ರಪಂಚದಾದ್ಯಂತ ಮಾರುಕಟ್ಟೆಗಳಲ್ಲಿ ಪ್ರದರ್ಶಿಸಲ್ಪಟ್ಟಿದೆ. 2003 ರ ಹೊತ್ತಿಗೆ, ಭಾರತದಿಂದ ಬಂದ ಚಲನಚಿತ್ರಗಳು ಪ್ರದರ್ಶಿಸಲ್ಪಟ್ಟ 90 ಕ್ಕಿಂತ ಹೆಚ್ಚು ದೇಶಗಳಲ್ಲಿ ಮಾರುಕಟ್ಟೆಗಳಿವೆ. 21 ನೇ ಶತಮಾನದ ಮೊದಲ ದಶಕದಲ್ಲಿ, ಟಿಕೆಟ್ ಬೆಲೆಯಲ್ಲಿ ಸ್ಥಿರವಾದ ಏರಿಕೆಯು, ಚಿತ್ರಮಂದಿರಗಳ ಸಂಖ್ಯೆಯಲ್ಲಿನ ಮೂರು ಪಟ್ಟು ಹೆಚ್ಚಾಗುವುದು ಮತ್ತು ಬಿಡುಗಡೆಯಾದ ಚಿತ್ರದ ಮುದ್ರಣಗಳ ಸಂಖ್ಯೆ ಹೆಚ್ಚಾಗುತ್ತದೆ, ಇದು ಬಾಕ್ಸ್ ಆಫೀಸ್ನಲ್ಲಿ ಭಾರೀ ಹೆಚ್ಚಳಕ್ಕೆ ಕಾರಣವಾಯಿತು ಸಂಗ್ರಹಣೆಗಳು. <ref name="ETAug">{{Cite news|url=http://articles.economictimes.indiatimes.com/2012-08-26/news/33386102_1_box-office-movie-rotten-tomatoes|title=Business of Rs 100-cr films: Who gets what and why|last=Binoy Prabhakar|date=26 Aug 2012|work=[[Indiatimes]] ''The Economic Times''|access-date=30 December 2013}}Check date values in: <code style="color:inherit; border:inherit; padding:inherit;">&#x7C;access-date=</code> ([[ಸಹಾಯ:CS1 errors#bad date|help]]) [[ವರ್ಗ:CS1 errors: dates]]</ref> ಬಹುಪಾಲು ಗಳಿಕೆಯ ಭಾರತೀಯ ಚಲನಚಿತ್ರಗಳು ಬಾಲಿವುಡ್ (ಹಿಂದಿ) ಚಿತ್ರಗಳಾಗಿವೆ. 2014 ರ ಹೊತ್ತಿಗೆ, ಬಾಲಿವುಡ್ ನಿವ್ವಳ ಬಾಕ್ಸ್ ಆಫೀಸ್ ಆದಾಯದ 43% ರಷ್ಟನ್ನು ಪ್ರತಿನಿಧಿಸುತ್ತದೆ, ತಮಿಳು ಮತ್ತು ತೆಲುಗು ಸಿನೆಮಾವು 36% ರಷ್ಟು ಪ್ರತಿನಿಧಿಸುತ್ತದೆ ಮತ್ತು ಉಳಿದ ಪ್ರಾದೇಶಿಕ ಚಲನಚಿತ್ರಗಳು 21% ನಷ್ಟಿವೆ. ದೇಶೀಯ ಒಟ್ಟು ಅಂಕಿಅಂಶಗಳಿಗಾಗಿ ಭಾರತದಲ್ಲಿ ಅತಿ ಹೆಚ್ಚು ಗಳಿಸಿದ ಚಲನಚಿತ್ರಗಳ ಪಟ್ಟಿಯನ್ನು ನೋಡಿ ಮತ್ತು ಸಾಗರೋತ್ತರ ಒಟ್ಟು ಅಂಕಿಅಂಶಗಳಿಗಾಗಿ ಸಾಗರೋತ್ತರ ಮಾರುಕಟ್ಟೆಗಳಲ್ಲಿ ಅತಿಹೆಚ್ಚು ಗಳಿಕೆಯ ಭಾರತೀಯ ಚಲನಚಿತ್ರಗಳ ಪಟ್ಟಿ. == ಜಾಗತಿಕ ಒಟ್ಟು ಅಂಕಿಅಂಶಗಳು == ಕೆಳಗಿನ ಪಟ್ಟಿಯಲ್ಲಿ ಭಾರತವು ಅಗ್ರ 15 ಅತಿ ಹೆಚ್ಚು ಗಳಿಕೆಯ ಚಲನಚಿತ್ರಗಳನ್ನು ತೋರಿಸುತ್ತದೆ, ಇದರಲ್ಲಿ ಎಲ್ಲಾ ಭಾರತೀಯ ಭಾಷೆಗಳಿಂದ ಚಲನಚಿತ್ರಗಳು ಸೇರಿವೆ. ಅಂಕಿಅಂಶಗಳನ್ನು ಹಣದುಬ್ಬರಕ್ಕೆ ಸರಿಹೊಂದಿಸಲಾಗುವುದಿಲ್ಲ. {| class="wikitable" |- | style="text-align:center; background:#b6fcb6;"|* | ಚಿತ್ರಮಂದಿರಗಳಲ್ಲಿ ಇನ್ನೂ ಓಡುತ್ತಿರುವ ಚಲನಚಿತ್ರಗಳನ್ನು ಸೂಚಿಸುತ್ತದೆ |} {| class="wikitable sortable" style="margin:auto; margin:auto;" |- !ಶ್ರೇಣಿ !ಚಲನಚಿತ್ರ !ವರ್ಷ !ಬಾಕ್ಸ್ ಆಫೀಸ್ ಕಲೆಕ್ಷನ್ !ಉಲ್ಲೇಖಗಳು |- |೧ |[[ದಂಗಲ್ (ಚಲನಚಿತ್ರ)|ಧಂಗಲ್]] |೨೦೧೬ |₹ ೨೦೨೪ ಕೋಟಿ |<ref name=":0">https://www.boxofficeindia.com/report-details.php?articleid=4396</ref> |- |೨ |[[ಬಾಹುಬಲಿ 2:ದ ಕನ್‍ಕ್ಲೂಝ಼ನ್|ಬಾಹುಬಲಿ ೨:ದ ಕನ್ಕ್ಲೂಝನ್]] |೨೦೧೭ |₹ ೧೮೧೦ ಕೋಟಿ |<ref name=":0" /> |- |೩ |[[ಬಜರಂಗಿ ಭಾಯಿಜಾನ್ (ಚಲನಚಿತ್ರ)|ಭಜರಂಗಿ ಭಾಯಿಜಾನ್]] |೨೦೧೫ |₹ ೯೬೯.೦೯ ಕೋಟಿ |<ref name=":1">[https://www.statista.com/statistics/282411/bollywood-highest-grossing-movies-worldwide/]</ref> |- |೪ |[[ಸೀಕ್ರೆಟ್ ಸೂಪರ್‌ಸ್ಟಾರ್ (ಚಲನಚಿತ್ರ)|ಸೀಕ್ರೆಟ್ ಸೂಪರ್ ಸ್ಟಾರ್]] |೨೦೧೭ |₹ ೯೬೬.೮೬ ಕೋಟಿ |<ref name=":1" /> |- |೫ | style="background:#b6fcb6" |ಆರ್ ಆರ್ ಆರ್* |೨೦೨೨ |₹ ೯೦೦ ಕೋಟಿ |<ref>https://www.amarujala.com/photo-gallery/entertainment/bollywood/rrr-box-office-collection-day-10-ss-rajamouli-s-film-hindi-collection-cross-rs-200-crore</ref> |- |೬ |[[ಪಿಕೆ]] |೨೦೧೪ |₹ ೮೩೨ ಕೋಟಿ |<ref name=":1" /> |- |೭ |೨.ಒ |೨೦೧೮ |₹೮೦೦ ಕೋಟಿ |<ref>https://www.timesnownews.com/entertainment/south-gossip/article/2-0-exclusive-exhibitionin-chennai-original-costumes-of-rajinikanth-akshay-attracts-visitors/348361</ref> |- |೮ |[[ಬಾಹುಬಲಿ: ದ ಬಿಗಿನ್ನಿಂಗ್|ಬಾಹುಬಲಿ: ದ ಬಿಗಿನಿಂಗ್]] |೨೦೧೫ |₹ ೬೫೦ ಕೋಟಿ |<ref>http://www.ibtimes.co.in/bahubali-2-baahubali-2-3-days-worldwide-box-office-collection-ss-rajamoulis-film-crosses-rs-500-crore-1-weekend-724964</ref> |- |೯ |[[ಸುಲ್ತಾನ್ (ಚಲನಚಿತ್ರ)|ಸುಲ್ತಾನ್]] |೨೦೧೬ |₹ ೬೨೩.೩೩ ಕೋಟಿ |<ref>https://www.firstpost.com/entertainment/salman-khans-sultan-rakes-in-5-million-in-11-days-in-china-surpassing-padmaavats-overseas-earnings-5166231.html</ref> |- |೧೦ |[[ಸಂಜು (ಚಲನಚಿತ್ರ)|ಸಂಜು]] |೨೦೧೮ |₹ ೫೮೬.೮೫ ಕೋಟಿ |<ref>http://www.bollywoodhungama.com/movie/sanju/box-office/#bh-movie-box-office</ref> |- |೧೧ |[[ಪದ್ಮಾವತ್ (ಚಲನಚಿತ್ರ)|ಪದ್ಮಾವತ್]] |೨೦೧೮ |₹ ೫೮೫ ಕೋಟಿ |<ref name=":1" /> |- |೧೨ |ಟೈಗರ್ ಜಿಂದಾ ಹೇ |೨೦೧೭ |₹ ೫೬೦ ಕೋಟಿ |<ref name=":0" /> |- |೧೩ |[[ದೂಮ್ ೩|ಧೂಮ್ ೩]] |೨೦೧೩ |₹ ೫೫೬ ಕೋಟಿ |<ref name=":1" /> |- |೧೪ |[[ವಾರ್ (ಚಲನಚಿತ್ರ)|ವಾರ್]] |೨೦೧೯ |₹ ೪೭೫.೫ ಕೋಟಿ |<ref>[https://www.bollywoodhungama.com/movie/war/box-office/ War Box office]</ref> |- |೧೫ |[[ಥ್ರೀ ಇಡಿಯಟ್ಸ್|ತ್ರಿ ಈಡಿಯಟ್ಸ್]] |೨೦೦೯ |₹ ೪೬೦ ಕೋಟಿ |<ref name=":1" /> |- |೧೬ |[[ಅಂಧಾಧುನ್ (ಚಲನಚಿತ್ರ)|ಅಂಧಾಧುನ್]] |೨೦೧೮ |₹ ೪೫೬.೮೯ ಕೋಟಿ |<ref>[https://www.bollywoodhungama.com/movie/andhadhun/box-office/ Andhadun Box office collection till now]</ref> |- |೧೭ |[[ಸಾಹೋ (ಚಲನಚಿತ್ರ)|ಸಾಹೋ]] |೨೦೧೯ |₹ ೪೩೩.೦೬ ಕೋಟಿ |<ref>[https://www.boxofficeindia.com/all_format_worldwide_gross.php TOP GROSSER ALL FORMAT WORLDWIDE GROSS]</ref> |- |೧೮ |ಪ್ರೇಮ್ ರತನ್ ಧನ್ ‌ಪಾಯೋ |೨೦೧೫ |₹ ೪೩೨ ಕೋಟಿ |<ref name=":1" /> |- |೧೯ |[[ಚೆನ್ನೈ ಎಕ್ಸ್ಪ್ರೆಸ್]] |೨೦೧೩ |₹ ೪೨೩ ಕೋಟಿ | |- |೨೦ |[[ಕಿಕ್]] |೨೦೧೪ |₹ ೪೦೨ ಕೋಟಿ | |- |೨೧ |[[ಸಿಂಬಾ]] |೨೦೧೮ |₹ ೪೦೦ ಕೋಟಿ | |- |೨೨ |[[ಹ್ಯಾಪಿ ನ್ಯೂ ಇಯರ್]] |೨೦೧೪ |₹ ೩೯೭.೨೧ ಕೋಟಿ | |- |೨೩ |[[ಕ್ರಿಶ್ ೩]] |೨೦೧೩ |₹ ೩೯೩.೩೭ ಕೋಟಿ | |- |೨೪ |[[ಕಬೀರ್ ಸಿಂಗ್]] |೨೦೧೯ |₹ ೩೭೯ ಕೋಟಿ | |- |೨೫ |[[ದಿಲ್ವಾಲೇ]] |೨೦೧೫ |₹ ೩೭೬.೮೫ ಕೋಟಿ | |} == ಭಾಷೆಯ ಪ್ರಕಾರ ಅತಿ ಹೆಚ್ಚು ಗಳಿಕೆಯ ಚಲನಚಿತ್ರಗಳು == ಬಂಗಾಳಿ ಚಲನಚಿತ್ರವು 1930 ರ ದಶಕದಲ್ಲಿ ಭಾರತೀಯ ಚಲನಚಿತ್ರದ ಕೇಂದ್ರವಾಗಿತ್ತು, ಮತ್ತು 1950 ರ ದಶಕದಲ್ಲಿ ಭಾರತದ ಚಲನಚಿತ್ರ ಉತ್ಪಾದನೆಯ ಕಾಲುಭಾಗವನ್ನು ಹೊಂದಿದೆ. 1940 ರ ದಶಕದಲ್ಲಿ ದಕ್ಷಿಣ ಭಾರತದಲ್ಲಿನ ಸಿನಿಮಾವು ಭಾರತದ ಅರ್ಧದಷ್ಟು ಸಿನಿಮಾ ಹಾಲ್‌ಗಳನ್ನು ಹೊಂದಿತ್ತು. <ref name="Burra&Rao" /> === ಅಸ್ಸಾಮಿ === ಅಸ್ಸಾಮಿ ಚಲನಚಿತ್ರವು [[ಅಸ್ಸಾಂ]] ರಾಜ್ಯದಲ್ಲಿದೆ ಮತ್ತು [[ಅಸ್ಸಾಮಿ|ಅಸ್ಸಾಮಿ ಭಾಷೆಯಲ್ಲಿ]] ಚಲನಚಿತ್ರಗಳನ್ನು ನಿರ್ಮಿಸುತ್ತದೆ. {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 |''ರತ್ನಾಕರ್'' |2019 |ಜತಿನ್ ಬೋರಾ |ಜೆಬಿ ನಿರ್ಮಾಣ |{{INRConvert|9.25|c|year=2019|mode=historical}} | |- |2 |''ಕಾಂಚಂಜಂಘ'' |2019 |ಜುಬೀನ್ ಗರ್ಗ್ | |{{INRConvert|5.12|c|year=2019|mode=historical}} | |- |3 |''ಮಿಷನ್ ಚೀನಾ'' |2017 |ಜುಬೀನ್ ಗರ್ಗ್ |ಐ ಸೃಷ್ಟಿ ಉತ್ಪಾದನೆ |{{INRConvert|5|c|year=2017|mode=historical}} | |- |4 |''ಪ್ರಿಯಾರ್ ಪ್ರಿಯೋ'' |2017 |ಮುನಿನ್ ಬರುವಾ |ಆಜಾನ್ ಫಿಲ್ಮ್ಸ್ |{{INRConvert|1.80|c|year=2017|mode=historical}} | |} === ಬೆಂಗಾಲಿ === ಬಂಗಾಳಿ ಚಲನಚಿತ್ರವು [[ಬಂಗಾಳಿ ಭಾಷೆ|ಬಂಗಾಳಿ ಭಾಷೆಯ]] ಚಲನಚಿತ್ರ ಉದ್ಯಮವಾಗಿದ್ದು, [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳದ]] [[ಕೊಲ್ಕತ್ತ|ಕೋಲ್ಕತ್ತಾದ]] ಟಾಲಿಗಂಜ್ ನೆರೆಹೊರೆಯಲ್ಲಿ ಕೇಂದ್ರೀಕೃತವಾಗಿದೆ. 1932 ರಿಂದ ಟಾಲಿಗಂಜ್ ಮತ್ತು ಹಾಲಿವುಡ್ ಪದಗಳ ಪೋರ್ಟ್‌ಮ್ಯಾಂಟಿಯು ಟಾಲಿವುಡ್ ಎಂಬ ಅಡ್ಡಹೆಸರಿನಿಂದ ಇದನ್ನು ಕರೆಯಲಾಗುತ್ತದೆ. {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 |''[[ಅಮೆಜಾನ್ ಒಬಿಜಾನ್]]'' |2017 | rowspan="2" |ಕಮಲೇಶ್ವರ ಮುಖರ್ಜಿ | rowspan="2" |[[Shree Venkatesh Films|ಶ್ರೀ ವೆಂಕಟೇಶ್ ಫಿಲ್ಮ್ಸ್]] |{{INRConvert|48.63|c|year=2017|mode=historical}} | |- |2 |''ಚಂದರ್ ಪಹಾರ್'' |2013 |{{INRConvert|15|c|year=2013|mode=historical}} | |- |3 |''[[Boss 2: Back to Rule|ಬಾಸ್ 2: ಬ್ಯಾಕ್ ಟು ರೂಲ್]]'' |2017 |ಬಾಬಾ ಯಾದವ್ |ಜೀಟ್ಜ್ ಪಟಾಕಿ<br />ವಾಲ್ಜೆನ್ ಮೀಡಿಯಾ ವರ್ಕ್ಸ್<br /> ಜಾಜ್ ಮಲ್ಟಿಮೀಡಿಯಾ |{{INRConvert|10.50|c|year=2017|mode=historical}} | |- |4 |''[[ಪಥೇರ್ ಪಾಂಚಾಲಿ]]'' |1955 |[[ಸತ್ಯಜಿತ್ ರೇ]] |ಪಶ್ಚಿಮ ಬಂಗಾಳ ಸರ್ಕಾರ |{{INR|10 [[crore]]}} ({{US$|{{To USD|100|IND|year=1960|round=yes}} million}}) |<ref name=":5" /> |- |5 |''ಪಾಗ್ಲು'' |2011 |ರಾಜೀವ್ ಕುಮಾರ್ ಬಿಸ್ವಾಸ್ |ಸುರಿಂದರ್ ಫಿಲ್ಮ್ಸ್ |{{INRConvert|9.95|c|year=2011|mode=historical}} | |- |6 |''ಸತಿ'' |2002 |ಹರನಾಥ ಚಕ್ರವರ್ತಿ |ಶ್ರೀ ವೆಂಕಟೇಶ್ ಫಿಲ್ಮ್ಸ್ |{{INRConvert|9.80|c|year=2002|mode=historical}} |<ref name=":13" /> |- |7 |''ಪರನ್ ಜೈ ಜಾಲಿಯಾ ರೇ'' |2009 |ರಾಬಿ ಕಿಣಗಿ |ಶ್ರೀ ವೆಂಕಟೇಶ್ ಫಿಲ್ಮ್ಸ್ |{{INRConvert|9.50|c|year=2009|mode=historical}} |<ref name=":13" /> |- |8 |''ನಬಾಬ್'' |2017 |ಜೋಯ್ದೀಪ್ ಮುಖರ್ಜಿ |ಜಾಜ್ ಮಲ್ಟಿಮೀಡಿಯಾ, ಎಸ್ಕೇ ಮೂವೀಸ್ |{{INRConvert|9.10|c|year=2017|mode=historical}} | |- |9 |''ರಂಗಬಾಜ್'' |2013 |ರಾಜ ಚಂದ |ಸುರಿಂದರ್ ಫಿಲ್ಮ್ಸ್ |{{INRConvert|9|c|year=2013|mode=historical}} | |- |10 |''ಟಾನಿಕ್'' |2021 |ಅವಿಜಿತ್ ಸೇನ್ |ಬೆಂಗಾಲ್ ಟಾಕೀಸ್ ದೇವ್ ಎಂಟರ್ಟೈನ್ಮೆಂಟ್ ವೆಂಚರ್ಸ್ |{{INRConvert|8.95|c}} | |} === ಭೋಜ್‌ಪುರಿ === ಭೋಜ್‌ಪುರಿ ಚಿತ್ರಮಂದಿರವು [[ಭೋಜಪುರಿ ಭಾಷೆ|ಭೋಜ್‌ಪುರಿ ಭಾಷೆಯಲ್ಲಿ]] ಚಲನಚಿತ್ರಗಳನ್ನು ನಿರ್ಮಿಸುತ್ತದೆ. {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 |''ಸಸುರ ಬಡ ಪೈಸಾವಾಲಾ'' |2003 |ಬಾಲಾಜಿ ಸಿನಿವಿಷನ್ ಪ್ರೈ. ಲಿ |{{INRConvert|35|c|year=2003|mode=historical}} | rowspan="4" | |- |2 |''ಗಂಗಾ'' |2006 |ಎನ್ / ಎ |{{INRConvert|35|c|year=2006|mode=historical}} |- |3 |''ಪ್ರತಿಜ್ಞಾ'' |2008 |ವೀನಸ್ ಫಿಲ್ಮ್ಸ್ |{{INRConvert|21|c|year=2008|mode=historical}} |- |4 |''ಬಾರ್ಡರ್'' |2018 |ನಿರಾಹುವಾ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ |{{INRConvert|19|c|year=2018|mode=historical}} |} === ಛತ್ತೀಸ್‌ಗಢಿ === ಛತ್ತೀಸ್‌ಗಢಿ ಚಿತ್ರಮಂದಿರವು [[ಛತ್ತೀಸ್ ಘಡ್ ಭಾಷೆ|ಛತ್ತೀಸ್‌ಗಢಿ ಭಾಷೆಯಲ್ಲಿ]] ಚಲನಚಿತ್ರಗಳನ್ನು ನಿರ್ಮಿಸುತ್ತದೆ. ಇದನ್ನು '''ಛಾಲಿವುಡ್''' ಎಂದೂ ಕರೆಯುತ್ತಾರೆ {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ಒಟ್ಟು ! class="unsortable" |{{Abbr|Ref|Reference(s)}} |- |1 |ಲೈಲಾ ಟಿಪ್ ಟಾಪ್ ಛೈಲಾ ಅಂಗುತ ಚಾಪ್ |2012 |ಸತೀಶ್ ಜೈನ್ |ಶುಭ್ ಫಿಲ್ಮ್ಸ್ |{{INRConvert|15.10|c|year=2012|mode=historical}} | |- |2 |ಐ ಲವ್ ಯು |2018 |ಉತ್ತಮ್ ತಿವಾರಿ |ಸುಂದರಿ ಸ್ಟುಡಿಯೋ |{{INRConvert|5.10|c|year=2018|mode=historical}} | |- |3 |ಮಾಯಾರು ಗಂಗಾ |2017 |ಎಸ್ ಕೆ ಮುರಳೀಧರನ್ |ಮಾ ಚಂದ್ರಹಾಸಿನಿ ಫಿಲ್ಮ್ಸ್ |{{INRConvert|3.39|c|year=2017|mode=historical}} | |- |4 |ಮಾಯಾ 2 |2015 |ಪ್ರಕಾಶ್ ಅವಸ್ತಿ |ಓಶೀನ್ ಎಂಟರ್ಟೈನ್ಮೆಂಟ್ |{{INRConvert|3.3|c|year=2015|mode=historical}} | |- |5 |ಬಿಎ ಫರ್ಸ್ಟ್ ಇಯರ್ |2013 |ಪ್ರಣವ್ ಝಾ |ಪ್ರಣವ್ ಝಾ ಪ್ರೊಡಕ್ಷನ್ಸ್ |{{INRConvert|2.87|c|year=2013|mode=historical}} | |} === ಗುಜರಾತಿ === ಗುಜರಾತಿ ಸಿನಿಮಾ [[ಗುಜರಾತಿ ಭಾಷೆ|ಗುಜರಾತಿ ಭಾಷೆಯಲ್ಲಿ]] ಚಲನಚಿತ್ರಗಳನ್ನು ನಿರ್ಮಿಸುತ್ತದೆ ಮತ್ತು ಮುಖ್ಯವಾಗಿ [[ಗುಜರಾತ್]] ಮತ್ತು [[ಮುಂಬಯಿ.|ಮುಂಬೈನಲ್ಲಿ]] ಪ್ರೇಕ್ಷಕರ ಮೇಲೆ ಕೇಂದ್ರೀಕೃತವಾಗಿದೆ. ಚಲನಚಿತ್ರ ಉದ್ಯಮವನ್ನು ಕೆಲವೊಮ್ಮೆ ''ಧೋಲಿವುಡ್'' ಅಥವಾ ''ಗೋಲಿವುಡ್'' ಎಂದು ಕರೆಯಲಾಗುತ್ತದೆ. {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ಒಟ್ಟು ! class="unsortable" |{{Abbr|Ref|Reference(s)}} |- |1 |''ಚಾಲ್ ಜೀವಿ ಲೈಯೆ!'' |2019 |ವಿಪುಲ್ ಮೆಹ್ತಾ |[[Coconut Motion Pictures|ಕೊಕೊನಟ್ ಮೋಷನ್ ಪಿಕ್ಚರ್ಸ್]] |{{INRConvert|60|c|year=2019|mode=historical}} | |- |2 |''ದೇಶ್ ರೇ ಜೋಯಾ ದಾದಾ ಪರದೇಶ ಜೋಯಾ'' |1998 |ಗೋವಿಂದಭಾಯಿ ಪಟೇಲ್ |ಜಿಎನ್ ಚಲನಚಿತ್ರಗಳು |{{INRConvert|22|c|year=1998|mode=historical}} | |- |3 |''ಶು ಥಾಯು?'' |2018 | rowspan="2" |ಕೃಷ್ಣದೇವ್ ಯಾಗ್ನಿಕ್ | rowspan="2" |[[Belvedere Films|ಬೆಲ್ವೆಡೆರೆ ಫಿಲ್ಮ್ಸ್]] |{{INRConvert|21|c|year=2018|mode=historical}} |<ref name="dna all time" /> |- |4 |''ಚೆಲೋ ದಿವಾಸ್'' |2015 |{{INRConvert|18|c|year=2015|mode=historical}} |<ref name="toi gujarati" /> |- |5 |''ಶರತೋ ಲಗು'' |2018 |ನೀರಜ್ ಜೋಶಿ |ಸೂಪರ್ಹಿಟ್ ಎಂಟರ್ಟೈನ್ಮೆಂಟ್ |{{INRConvert|17.5|c|year=2018|mode=historical}} | |- |6 |''ಹೆಲ್ಲಾರೊ'' |2019 |ಅಭಿಷೇಕ್ ಶಾ |ಹರ್ಫನ್ಮೌಲಾ ಫಿಲ್ಮ್ಸ್ |{{INRConvert|16|c|year=2019|mode=historical}} | |- |7 |''ಗುಜ್ಜುಭಾಯಿ ದಿ ಗ್ರೇಟ್'' |2015 |ಇಶಾನ್ ರಾಂಡೇರಿಯಾ |[[Siddharth Randeria|ಸಿದ್ಧಾರ್ಥ್ ರಾಂಡೇರಿಯಾ ಪ್ರೊಡಕ್ಷನ್ಸ್]] |{{INRConvert|15|c|year=2015|mode=historical}} | |- |8 | style="background:#b6fcb6;" |''ಕೆಹವತ್‌ಲಾಲ್ ಪರಿವಾರ್'' * |2022 |ವಿಪುಲ್ ಮೆಹ್ತಾ |[[Coconut Motion Pictures|ಕೊಕೊನಟ್ ಮೋಷನ್ ಪಿಕ್ಚರ್ಸ್]] |{{estimation|{{INRconvert|14.3|c}}}} | |- |9 |''ಗುಜ್ಜುಭಾಯ್: ಮೋಸ್ಟ್ ವಾಂಟೆಡ್'' |2018 |ಇಶಾನ್ ರಾಂಡೇರಿಯಾ |[[Siddharth Randeria|ಸಿದ್ಧಾರ್ಥ್ ರಾಂಡೇರಿಯಾ ಪ್ರೊಡಕ್ಷನ್ಸ್]] |{{INRConvert|10|c|year=2018|mode=historical}} |<ref name="dna all time" /> |- |10 |''ಗೋಲ್ಕೇರಿ'' |2020 |ವಿರಲ್ ಶಾ |ಸೋಲ್ ಸೂತ್ರ |{{estimation}} {{INRConvert|9|c}} | |} === ಹಿಂದಿ === ಭಾರತದ [[ಮುಂಬಯಿ.|ಮುಂಬೈ]] ಮೂಲದ [[ಹಿಂದಿ|ಹಿಂದಿ ಭಾಷೆಯ]] ಚಲನಚಿತ್ರೋದ್ಯಮವನ್ನು ಆಗಾಗ್ಗೆ [[ಬಾಲಿವುಡ್]] ಎಂದು ಕರೆಯಲಾಗುತ್ತದೆ. ಬಾಲಿವುಡ್ ಭಾರತದಲ್ಲಿ ಅತಿದೊಡ್ಡ ಚಲನಚಿತ್ರ ನಿರ್ಮಾಪಕ ಮತ್ತು ವಿಶ್ವದ ಚಲನಚಿತ್ರ ನಿರ್ಮಾಣದ ಅತಿದೊಡ್ಡ ಕೇಂದ್ರಗಳಲ್ಲಿ ಒಂದಾಗಿದೆ. {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 |''[[Dangal (film)|ದಂಗಲ್]]'' |2016 |[[Nitesh Tiwari|ನಿತೇಶ್ ತಿವಾರಿ]] |ಅಮೀರ್ ಖಾನ್ ಪ್ರೊಡಕ್ಷನ್ಸ್<br />UTV ಮೋಷನ್ ಪಿಕ್ಚರ್ಸ್<br /> ವಾಲ್ಟ್ ಡಿಸ್ನಿ ಸ್ಟುಡಿಯೋಸ್ ಇಂಡಿಯಾ |{{INR|2,024 crore}} ({{US$|{{To USD|20240|IND|year=2017|round=yes}} million}}) |<ref name="boi-worldwide" /> |- |2 |''[[Bajrangi Bhaijaan|ಬಜರಂಗಿ ಭಾಯಿಜಾನ್]]'' |2015 |[[Kabir Khan (director)|ಕಬೀರ್ ಖಾನ್]] |[[ಸಲ್ಮಾನ್‌ ಖಾನ್‌|ಸಲ್ಮಾನ್ ಖಾನ್ ಫಿಲ್ಮ್ಸ್]]ಕಬೀರ್ ಖಾನ್ ಫಿಲ್ಮ್ಸ್<br /> ಎರೋಸ್ ಇಂಟರ್ನ್ಯಾಷನಲ್ |{{INRConvert|969.06|c|year=2015|mode=historical}} |<ref group="n" name="Bajrangi" /> |- |3 |''[[Secret Superstar|ಸೀಕ್ರೆಟ್ ಸೂಪರ್ ಸ್ಟಾರ್]]'' |2017 |ಅದ್ವೈತ್ ಚಂದನ್ |ಅಮೀರ್ ಖಾನ್ ಪ್ರೊಡಕ್ಷನ್ಸ್ |{{INR|966.86 crore}} ({{US$|154 million}}) |<ref group="n" name="SecretSuperstar" /> |- |4 |''[[PK (film)|ಪಿಕೆ]]'' |2014 |[[Rajkumar Hirani|ರಾಜ್‌ಕುಮಾರ್ ಹಿರಾನಿ]] |ವಿನೋದ್ ಚೋಪ್ರಾ ಫಿಲ್ಮ್ಸ್<br /> ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ |{{INR|832 crore}} ({{US$|140 million}}) |<ref name="pk" /> <ref name="statista" /> |- |5 |''[[Sultan (2016 film)|ಸುಲ್ತಾನ್]]'' |2016 |[[Ali Abbas Zafar|ಅಲಿ ಅಬ್ಬಾಸ್ ಜಾಫರ್]] |[[Yash Raj Films|ಯಶ್ ರಾಜ್ ಫಿಲ್ಮ್ಸ್]] |{{INR|623.33 crore}} ({{US$|{{To USD|6233.3|IND|year=2016|round=yes}} million}}) |<ref name="sultan" /> |- |6 |''[[Sanju|ಸಂಜು]]'' |2018 |ರಾಜ್‌ಕುಮಾರ್ ಹಿರಾನಿ |ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್<br />ವಿನೋದ್ ಚೋಪ್ರಾ ಫಿಲ್ಮ್ಸ್ |{{INR|586.85 crore}} ({{US$|{{To USD|5868.5|year=2018|IND}} million}}) |<ref name="Sanju" /> |- |7 |''[[Padmaavat|ಪದ್ಮಾವತ್]]'' |2018 |ಸಂಜಯ್ ಲೀಲಾ ಬನ್ಸಾಲಿ |ಬನ್ಸಾಲಿ ಪ್ರೊಡಕ್ಷನ್ಸ್<br />ವಯಾಕಾಮ್ 18 ಮೋಷನ್ ಪಿಕ್ಚರ್ಸ್ |{{INR|585 crore}} ({{US$|{{To USD|5850|IND|year=2018|round=yes}} million}}) |<ref name=":0" /> <ref name="statista" /> |- |8 |''[[Tiger Zinda Hai|ಟೈಗರ್ ಜಿಂದಾ ಹೈ]]'' |2018 |[[Ali Abbas Zafar|ಅಲಿ ಅಬ್ಬಾಸ್ ಜಾಫರ್]] |ಯಶ್ ರಾಜ್ ಫಿಲ್ಮ್ಸ್ |{{INR|565.1 crore}} ({{US$|87.32 million}}) |<ref name="boi-worldwide" /> <ref name="tzh" /> |- |9 |''[[Dhoom 3|ಧೂಮ್ 3]]'' |2013 |ವಿಜಯ ಕೃಷ್ಣ ಆಚಾರ್ಯ |ಯಶ್ ರಾಜ್ ಫಿಲ್ಮ್ಸ್ |{{INR}}556 crore ({{US$|101 million}}) |<ref group="n" name="Dhoom3" /> |- |10 |''[[ವಾರ್ (ಚಲನಚಿತ್ರ)|ವಾರ್]]'' |2019 |[[Siddharth Anand|ಸಿದ್ಧಾರ್ಥ್ ಆನಂದ್]] |ಯಶ್ ರಾಜ್ ಫಿಲ್ಮ್ಸ್ |{{INRConvert|475.5|c|year=2019|mode=historical}} |<ref name="hr" /> |} === ಕನ್ನಡ === [[ಕನ್ನಡ]] ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ [[ಕನ್ನಡ ಚಿತ್ರರಂಗ|ಕನ್ನಡ ಚಿತ್ರರಂಗಕ್ಕೆ]] [[ಬೆಂಗಳೂರು]] ಕೇಂದ್ರ. ಇದನ್ನು ಕೆಲವೊಮ್ಮೆ '''''ಸ್ಯಾಂಡಲ್ವುಡ್''''' ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತದೆ. {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ(ರು) !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು !{{Tooltip|Ref|Reference(s)}} |- |1 | style="background:#b6fcb6;" |''[[ಕೆ.ಜಿ.ಎಫ್: ಅಧ್ಯಾಯ 2|ಕೆಜಿಎಫ್: ಅಧ್ಯಾಯ 2]]'' * |2022 | rowspan="2" |[[ಪ್ರಶಾಂತ್ ನೀಲ್]] | rowspan="2" |[[ಹೊಂಬಾಳೆ ಫಿಲ್ಮ್ಸ್]] |{{INRConvert|1250|c|year=2022}} | |- |2 |''[[ಕೆಜಿಎಫ್ : ಅಧ್ಯಾಯ 1|ಕೆಜಿಎಫ್: ಅಧ್ಯಾಯ 1]]'' |2018 |{{INRConvert|250|c|year=2018|mode=historical}} | |- |3 | style="background:#b6fcb6;" |''[[ಜೇಮ್ಸ್ (ಚಲನಚಿತ್ರ)|ಜೇಮ್ಸ್]]'' * |2022 |[[Chethan Kumar (director)|ಚೇತನ್ ಕುಮಾರ್]] |ಕಿಶೋರ್ ಪ್ರೊಡಕ್ಷನ್ಸ್ |{{INRConvert|150.7|c}} | |- |4 |''[[ರಾಬರ್ಟ್ (ಚಲನಚಿತ್ರ)|ರಾಬರ್ಟ್]]'' |2021 |[[Tharun Sudhir|ತರುಣ್ ಸುಧೀರ್]] |ಉಮಾಪತಿ ಫಿಲ್ಮ್ಸ್ |{{INRConvert|102|c}} |<ref name="top8" /> |- |5 |''[[ಕುರುಕ್ಷೇತ್ರ (೨೦೧೮ ಚಲನಚಿತ್ರ)|ಕುರುಕ್ಷೇತ್ರ]]'' |2019 |ನಾಗಣ್ಣ |ವೃಷಭಾದ್ರಿ ಪ್ರೊಡಕ್ಷನ್ಸ್ |{{INRConvert|90|c|year=2019|mode=historical}} |<ref name="top5" /> |- |6 |''[[ರಾಜಕುಮಾರ (ಚಲನಚಿತ್ರ)|ರಾಜಕುಮಾರ]]'' |2017 |ಸಂತೋಷ್ ಆನಂದ್ರಾಮ್ |[[Hombale Films|ಹೊಂಬಾಳೆ ಫಿಲ್ಮ್ಸ್]] |{{INRConvert|75|c}} |<ref name="top5" /> |- |7 |''[[ಮುಂಗಾರು ಮಳೆ]]'' |2006 |[[ಯೋಗರಾಜ್ ಭಟ್]] |ಇಕೆ ಎಂಟರ್ಟೈನರ್ಸ್ |{{INR|70–75 crore}} ({{US$|{{To USD|700|IND|year=2006|round=yes}}–{{To USD|750|IND|year=2006|round=yes}} million}}) | |- |8 |''[[ದಿ ವಿಲನ್ (೨೦೧೮ ಚಲನಚಿತ್ರ)|ದಿ ವಿಲನ್]]'' |2018 |[[ಪ್ರೇಮ್ (ಚಲನಚಿತ್ರ ನಿರ್ದೇಶಕ)|ಪ್ರೇಮ್]] |ತನ್ವಿ ಶಾನ್ವಿ ಫಿಲ್ಮ್ಸ್ |{{INR|57–60 crore}} ({{US$|{{To USD|570|IND|year=2018|round=yes}}–{{To USD|600|IND|year=2018|round=yes}} million}}) | <ref name="top5" /> |- |9 |''[[ಅವನೇ ಶ್ರೀಮನ್ನಾರಾಯಣ]]'' | rowspan="2" |2019 |ಸಚಿನ್ ರವಿ |ಪುಷ್ಕರ್ ಫಿಲ್ಮ್ಸ್, ಪರಂವಾ ಸ್ಟುಡಿಯೋಸ್ ಮತ್ತು ಶ್ರೀ ದೇವಿ ಎಂಟರ್ಟೈನರ್ಸ್ |{{INRConvert|56|c|year=2019|mode=historical}} |<ref name="top5" /> |- |10 |''[[ಪೈಲ್ವಾನ್ (ಚಿತ್ರ)|ಪೈಲ್ವಾನ್]]'' |ಎಸ್.ಕೃಷ್ಣ |ಆರ್ ಆರ್ ಆರ್ ಮೋಷನ್ ಪಿಕ್ಚರ್ಸ್ |{{INRConvert|53|c|year=2019|mode=historical}} | |} === ಮಲಯಾಳಂ === ಮಲಯಾಳಂ ಸಿನಿಮಾವು [[ಕೇರಳ]] ಮೂಲದ ಭಾರತೀಯ ಸಿನಿಮಾದ ಒಂದು ಭಾಗವಾಗಿದ್ದು, [[ಮಲಯಾಳಂ]] ಭಾಷೆಯಲ್ಲಿ [[ಸಿನಮಾ|ಚಲನ ಚಿತ್ರಗಳ]] ನಿರ್ಮಾಣಕ್ಕೆ ಸಮರ್ಪಿಸಲಾಗಿದೆ. ಕೆಲವು ಮಾಧ್ಯಮಗಳು ಇದನ್ನು ಕೆಲವೊಮ್ಮೆ "ಮಾಲಿವುಡ್" ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತದೆ. ಇವು ಟಾಪ್ 10 ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಾಗಿವೆ. {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 |''ಲೂಸಿಫರ್'' |2019 |[[ಪೃಥ್ವಿರಾಜ್ ಸುಕುಮಾರನ್]] |ಆಶೀರ್ವಾದ್ ಸಿನಿಮಾಸ್ |{{INRConvert|175|c|year=2019|mode=historical}} | |- |2 |''ಪುಲಿಮುರುಗನ್'' |2016 |ವೈಶಾಖ್ |ಮುಳಕುಪ್ಪಡಂ ಫಿಲ್ಮ್ಸ್ |{{INRConvert|152|c|year=2016|mode=historical}} | |- |3 |''ಕುರುಪ್'' |2021 |ಶ್ರೀನಾಥ್ ರಾಜೇಂದ್ರನ್ |ವೇಫೇರರ್ ಫಿಲ್ಮ್ಸ್ |{{INRConvert|118|c}} | |- |4 |''ಕಾಯಂಕುಲಂ ಕೊಚುನ್ನಿ'' |2018 |ರೋಶ್ಶನ್ ಆಂಡ್ರ್ಯೂಸ್ |ಶ್ರೀ ಗೋಕುಲಂ ಮೂವೀಸ್ |{{INRConvert|108|c|year=2018|mode=historical}} | |- | rowspan="3" |5 |''ಮಾಮಾಂಗಮ್'' |2019 |ಎಂ ಪದ್ಮಕುಮಾರ್ |ಕಾವ್ಯಾ ಫಿಲಂ ಕಂಪನಿ |{{INRConvert|135|c|year=2019|mode=historical}} | |- |''ಮಧುರಾ ರಾಜ'' |2019 |ವೈಶಾಖ್ |ನೆಲ್ಸನ್ ಐಪ್ ಸಿನಿಮಾಸ್ |{{INRConvert|100|c|year=2019|mode=historical}} | |- |''ಭೀಷ್ಮ ಪರ್ವಂ'' |2022 |ಅಮಲ್ ನೀರದ್ |ಅಮಲ್ ನೀರದ್ ಪ್ರೊಡಕ್ಷನ್ಸ್ |{{INRConvert|100|c|year=2019|mode=historical}} | |- |6 |''ದೃಶ್ಯಮ್'' |2013 |ಜೀತು ಜೋಸೆಫ್ |[[ಆಶೀರ್ವಾದ್ ಸಿನಿಮಾಸ್]] |{{INRConvert|65|c|year=2013|mode=historical}} | |- |7 |''ಪ್ರೇಮಂ'' |2015 |ಅಲ್ಫೋನ್ಸ್ ಪುತ್ರೆನ್ |ಅನ್ವರ್ ರಶೀದ್ ಎಂಟರ್ಟೈನ್ಮೆಂಟ್ಸ್ |{{INRConvert|60|c|year=2015|mode=historical}} | |- |8 |''[[ಟು ಕಂಟ್ರೀಸ್]]'' |2015 |ಶಾಫಿ |ರೇಜಪುತ್ರ ದೃಶ್ಯ ಮಾಧ್ಯಮ |{{INRConvert|55|c|year=2015|mode=historical}} | |- |9 |''[[ಒಡಿಯನ್]]'' |2019 |ವಿಎ ಶ್ರೀಕುಮಾರ್ |ಆಶೀರ್ವಾದ್ ಸಿನಿಮಾಸ್ |{{INRConvert|54|c|year=2019|mode=historical}} | |} === ಮರಾಠಿ === ಮರಾಠಿ ಸಿನಿಮಾ ಉದ್ಯಮವು [[ಮರಾಠಿ|ಮರಾಠಿ ಭಾಷೆಯಲ್ಲಿ]] ಚಲನಚಿತ್ರಗಳನ್ನು ನಿರ್ಮಿಸುತ್ತದೆ ಮತ್ತು ಇದು ಭಾರತದ [[ಮಹಾರಾಷ್ಟ್ರ]] ರಾಜ್ಯದಲ್ಲಿ ನೆಲೆಗೊಂಡಿದೆ. ಭಾರತದ ಮೊದಲ ಪೂರ್ಣ-ಉದ್ದದ ಚಲನಚಿತ್ರ, ''ರಾಜಾ ಹರಿಶ್ಚಂದ್ರ'', 1913 ರಲ್ಲಿ ಮರಾಠಿಯಲ್ಲಿ ಬಿಡುಗಡೆಯಾಯಿತು. ಇದನ್ನು ಕೆಲವೊಮ್ಮೆ ಮಾಧ್ಯಮದಿಂದ "ಎಂ-ಟೌನ್" ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತದೆ. {| class="wikitable" | style="text-align:center; background:#ccc;" |#+ |ಚಲನಚಿತ್ರವು ದ್ವಿಭಾಷಾ ಮತ್ತು ಒಟ್ಟು ಸಂಗ್ರಹದ ಅಂಕಿಅಂಶವು ಇತರ ಏಕಕಾಲದಲ್ಲಿ ಚಿತ್ರೀಕರಿಸಲಾದ ಆವೃತ್ತಿಯ ವಿಶ್ವಾದ್ಯಂತ ಸಂಗ್ರಹವನ್ನು ಒಳಗೊಂಡಿದೆ ಎಂದು ಸೂಚಿಸುತ್ತದೆ. |} {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 |''[[Sairat|ಸೈರಾಟ್]]'' |2016 |[[Nagraj Manjule|ನಾಗರಾಜ ಮಂಜುಳೆ]] |ಎಸ್ಸೆಲ್ ವಿಷನ್ ಪ್ರೊಡಕ್ಷನ್ಸ್, [[ನಾಗ್ರಾಜ್ ಮಂಜುಳೆ|ಆಟ್ಪಟ್ ಪ್ರೊಡಕ್ಷನ್]] |{{INRConvert|110|c|year=2016|mode=historical}} | |- |2 |''[[Sachin: A Billion Dreams|ಸಚಿನ್: ಎ ಬಿಲಿಯನ್ ಡ್ರೀಮ್ಸ್]]'' |2017 |ಜೇಮ್ಸ್ ಎರ್ಸ್ಕಿನ್ |200 ನಾಟೌಟ್ ಪ್ರೊಡಕ್ಷನ್ಸ್ | style="background:#ccc;" |{{INRConvert|76|c|year=2017|mode=historical}} '''#+''' | |- |3 |''[[Natsamrat|ನಟಸಾಮ್ರಾಟ್]]'' |2016 |[[Mahesh Manjrekar|ಮಹೇಶ್ ಮಂಜ್ರೇಕರ್]] |ಫಿನ್‌ಕ್ರಾಫ್ಟ್ ಮೀಡಿಯಾ ಮತ್ತು ಎಂಟರ್‌ಟೈನ್‌ಮೆಂಟ್ ಮತ್ತು ಗ್ರೇಟ್ ಮರಾಠಾ ಎಂಟರ್‌ಟೈನ್‌ಮೆಂಟ್ |{{INRConvert|48|c|year=2016|mode=historical}} | |- |4 |''[[Pawankhind|ಪವನ್ಖಿಂಡ್]]'' |2022 |ದಿಗ್ಪಾಲ್ ಲಾಂಜೆಕರ್ |ಬಾದಾಮಿ ಕ್ರಿಯೇಷನ್ಸ್ & ಎಎ ಫಿಲ್ಮ್ಸ್ |{{INRConvert|43|c}} | |- | rowspan="3" |5 |''[[Katyar Kaljat Ghusali (film)|ಕಟ್ಯಾರ್ ಕಾಳ್ಜತ್ ಘುಸಾಲಿ]]'' |2015 |[[Subodh Bhave|ಸುಬೋಧ ಭಾವೆ]] |[[Essel Vision Productions|ಎಸ್ಸೆಲ್ ವಿಷನ್ ಪ್ರೊಡಕ್ಷನ್ಸ್]] |{{INRConvert|40|c|year=2015|mode=historical}} | |- |''[[Timepass 2|ಟೈಂಪಾಸ್ 2]]'' |2015 |[[Ravi Jadhav|ರವಿ ಜಾಧವ್]] |[[Essel Vision Productions|ಎಸ್ಸೆಲ್ ವಿಷನ್ ಪ್ರೊಡಕ್ಷನ್ಸ್]] |{{INRConvert|40|c|year=2015|mode=historical}} | |- |''[[Lai Bhaari|ಲೈ ಭಾರಿ]]'' |2014 |[[Nishikant Kamath|ನಿಶಿಕಾಂತ್ ಕಾಮತ್]] |[[Mumbai Film Company|ಮುಂಬೈ ಫಿಲ್ಮ್ ಕಂಪನಿ]] |{{INRConvert|40|c|year=2014|mode=historical}} | |- |8 |''[[Dagadi Chawl|ದಗಾಡಿ ಚಾಲ್]]'' |2015 |ಚಂದ್ರಕಾಂತ ಕಾನ್ಸೆ |ಮಂಗಳಮೂರ್ತಿ ಫಿಲ್ಮ್ಸ್<br />ಸಾಯಿ ಪೂಜಾ ಫಿಲ್ಮ್ಸ್ & ಎಂಟರ್ಟೈನ್ಮೆಂಟ್ ಪ್ರೊಡಕ್ಷನ್ |{{INRConvert|37|c|year=2015|mode=historical}} | |- |9 |''[[Timepass (film)|ಟೈಂ ಪಾಸ್]]'' |2014 |ರವಿ ಜಾಧವ್ |[[Zee Talkies|ಜೀ ಟಾಕೀಸ್]] |{{INRConvert|33|c|year=2014|mode=historical}} | |- |10 |''[[Duniyadari|ದುನಿಯಾದಾರಿ]]'' |2013 |[[Sanjay Jadhav|ಸಂಜಯ್ ಜಾಧವ್]] |[[Dreaming 24/7 Productions|ಡ್ರೀಮಿಂಗ್ 24/7 ಪ್ರೊಡಕ್ಷನ್ಸ್]] |{{INRConvert|30|c|year=2013|mode=historical}} | |} === ಒಡಿಯಾ === ಒಡಿಯಾ ಸಿನಿಮಾವು ಪ್ರಾಥಮಿಕವಾಗಿ [[ಒರಿಸ್ಸಾ|ಒಡಿಶಾ]] ರಾಜ್ಯವನ್ನು ಆಧರಿಸಿದೆ, ಮುಖ್ಯವಾಗಿ [[ಒರಿಯಾ|ಒಡಿಯಾ ಭಾಷೆಯಲ್ಲಿ]] ಚಲನಚಿತ್ರಗಳನ್ನು ಮತ್ತು ಸಂಬಲ್ಪುರಿ ಭಾಷೆಯಲ್ಲಿ ಕೆಲವು ಚಲನಚಿತ್ರಗಳನ್ನು ನಿರ್ಮಿಸುತ್ತದೆ. 1936 ರಲ್ಲಿ ಬಿಡುಗಡೆಯಾದ ''ಸೀತಾ ವಿವಾಹ'' ಮೊದಲ ಒಡಿಯಾ ಚಿತ್ರ. {| class="wikitable sortable" style="margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 |''[[Ishq Tu Hi Tu|ಇಷ್ಕ್ ತೂ ಹಿ ತು]]'' |2015 |ತಪಸ್ ಸರ್ಘಾರಿಯಾ |[[Tarang Cine Productions|ತರಂಗ್ ಸಿನಿ ಪ್ರೊಡಕ್ಷನ್ಸ್]] |{{INR}}6.79 crore | |} === ಪಂಜಾಬಿ === [[ಪಂಜಾಬಿ ಚಿತ್ರರಂಗ|ಪಂಜಾಬಿ ಸಿನಿಮಾ]], [[ಪಂಜಾಬಿ|ಪಂಜಾಬಿ ಭಾಷೆಯಲ್ಲಿ]] ಚಲನಚಿತ್ರಗಳನ್ನು ನಿರ್ಮಿಸುವುದು, ಪ್ರಾಥಮಿಕವಾಗಿ [[ಪಂಜಾಬ್]] ರಾಜ್ಯದಲ್ಲಿ ನೆಲೆಗೊಂಡಿದೆ . {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 | scope="row" |''[[ಕ್ಯಾರಿ ಆನ್ ಜಟ್ಟ ೨]]'' |2018 |[[ಸ್ಮೀಪ್ ಕಾಂಗ್]] |ವೈಟ್ ಹಿಲ್ ಸ್ಟುಡಿಯೋ, ಎ & ಎ ಸಲಹೆಗಾರರು |{{INRConvert|57.67|c|year=2018|mode=historical}} | |- |2 | scope="row" |''[[ಚಲ್ ಮೇರಾ ಪಟ್ 2]]'' |2020-2022 |[[ಜನ್ಜೋತ್ ಸಿಂಗ್]] |[[ರಿದಮ್ ಬಾಯ್ಜ್ ಎಂಟರ್ಟೈನ್ಮೆಂಟ್]] |{{INRConvert|57.14|c}} | |- |3 | scope="row" |''[[ಹೊನ್ಸ್ಲಾ ರಾಖ್]]'' |2021-2022 |ಅಮರ್ಜಿತ್ ಸಿಂಗ್ ಸರೋನ್ |ಥಿಂಡ್ ಮೋಷನ್ ಫಿಲ್ಮ್ಸ್, ಸ್ಟೋರಿಟೈಮ್ ಪ್ರೊಡಕ್ಷನ್ಸ್ |{{INRConvert|54.62|c}} | |- |4 | scope="row" |''[[ಶಾದಾ]]'' |2019 |[[ಜಗದೀಪ್ ಸಿಧು]] |A & A ಅಡಿವೈಸರ್ಸ್, ಬ್ರಾಟ್ ಫಿಲ್ಮ್ಸ್ |{{INRConvert|53.10|c|year=2019|mode=historical}} | |- |5 | scope="row" |''[[ಚಾರ್ ಸಾಹಿಬ್ಜಾದೆ]]'' |2014 |[[ಹ್ಯಾರಿ ಬವೇಜಾ|ಹ್ಯಾರಿ ಬವೇಜಾ]] |[[ಬವೇಜಾ ಚಲನಚಿತ್ರಗಳು|ಬವೇಜಾ ಚಲನಚಿತ್ರಗಳು]] |{{INRConvert|46.34|c|year=2014|mode=historical}} | |- |6 | style="background:#b6fcb6;" |''[[ಸೌಂಕನ್ ಸಾಂಕ್ನೆ]]'' |2022 |ಅಮರ್ಜಿತ್ ಸಿಂಗ್ ಸರೋನ್ |ನಾಡ್ ಸ್ಟುಡಿಯೋಸ್, ಡ್ರೀಮಿಯತಾ ಎಂಟರ್ಟೈನ್ಮೆಂಟ್, ಜೆಆರ್ ಪ್ರೊಡಕ್ಷನ್ ಹೌಸ್ |{{INRConvert|40.60|c}} |<ref name="bo:toi" /> |- |7 | scope="row" |''[[ಸರ್ದಾರ್ ಜಿ|ಸರ್ದಾರ್ಜಿ]]'' |2015 |[[ರೋಹಿತ್ ಜುಗರಾಜ್ ಚೌಹಾಣ್|ರೋಹಿತ್ ಜುಗರಾಜ್]] |ವೈಟ್ ಹಿಲ್ ಸ್ಟುಡಿಯೋ |{{INRConvert|38.38|c|year=2014|mode=historical}} | |- |8 | scope="row" |''[[Chal Mera Putt 3|ಚಲ್ ಮೇರಾ ಪಟ್ 3]]'' |2021 |[[Janjot Singh|ಜನ್ಜೋತ್ ಸಿಂಗ್]] |[[Rhythm Boyz Entertainment|ರಿದಮ್ ಬಾಯ್ಜ್ ಎಂಟರ್ಟೈನ್ಮೆಂಟ್]] |{{INRConvert|35.84|c}} | |- |9 | scope="row" |''[[Qismat 2|ಕಿಸ್ಮಾತ್ 2]]'' |2021 |[[Jagdeep Sidhu|ಜಗದೀಪ್ ಸಿಧು]] |ಶ್ರೀ ನರೋತಮ್ ಪ್ರೊಡಕ್ಷನ್ಸ್ |{{INRConvert|33.27|c}} | |- |10 | scope="row" |''[[Manje Bistre|ಮಂಜೆ ಬಿಸ್ತ್ರೆ]]'' |2017 |[[Baljit Singh Deo|ಬಲ್ಜಿತ್ ಸಿಂಗ್ ದೇವ್]] |ಹಂಬಲ್ ಮೋಷನ್ ಪಿಕ್ಚರ್ಸ್ |{{INRConvert|32.50|c|year=2017|mode=historical}} | |- |} === ತಮಿಳು === [[ತಮಿಳು ಸಿನೆಮಾ|ತಮಿಳು ಸಿನಿಮಾ]], [[ತಮಿಳು|ತಮಿಳು ಭಾಷೆಯ]] ಚಲನಚಿತ್ರೋದ್ಯಮವು ಭಾರತದ [[ತಮಿಳುನಾಡು|ತಮಿಳುನಾಡಿನ]] [[ಚೆನ್ನೈ|ಚೆನ್ನೈನ]] ಕೋಡಂಬಾಕ್ಕಂ ನೆರೆಹೊರೆಯಲ್ಲಿ ನೆಲೆಗೊಂಡಿದೆ. ಇದನ್ನು ಕೆಲವೊಮ್ಮೆ ಆಡುಮಾತಿನಲ್ಲಿ "ಕಾಲಿವುಡ್" ಎಂದು ಕರೆಯಲಾಗುತ್ತದೆ, ಇದು ಕೋಡಂಬಾಕ್ಕಂ ಮತ್ತು ಹಾಲಿವುಡ್‌ನ ಪೋರ್ಟ್‌ಮ್ಯಾಂಟಿಯೂ ಆಗಿದೆ. {| class="wikitable" | style="text-align:center; background:#ccc;" | |ಚಲನಚಿತ್ರವು ಬಹುಭಾಷಾ ಮತ್ತು ಒಟ್ಟು ಸಂಗ್ರಹದ ಅಂಕಿಅಂಶವು ಇತರ ಏಕಕಾಲದಲ್ಲಿ ಚಿತ್ರೀಕರಿಸಿದ ಆವೃತ್ತಿಯ ವಿಶ್ವಾದ್ಯಂತ ಸಂಗ್ರಹವನ್ನು ಒಳಗೊಂಡಿದೆ ಎಂದು ಸೂಚಿಸುತ್ತದೆ. |} {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ !ವಿಶ್ವಾದ್ಯಂತ ಒಟ್ಟು !ಮೂಲ |- | | | | | | style="background:#ccc;" |{{INRConvert|1810|c}} #+ | |- |೧ |''[[2.0 (film)|2.0]]'' |2018 |[[S. Shankar|ಎಸ್.ಶಂಕರ್]] |[[Lyca Productions|ಲೈಕಾ ಪ್ರೊಡಕ್ಷನ್ಸ್]] |{{INRConvert|655.81|c|lk=c|year=2022|}}–{{INRConvert|800|c|lk=c|year=2022|}} |<ref name="Box office day50" /> |- | | | | | | style="background:#ccc;" |{{INR|650 crore}} (US${{To USD|6500|IND|year=2015}} million) #+ | |- | | | | | | style="background:#ccc;" |{{INR|433.06 crore}} ({{US$|{{To USD|4000|IND|round=yes}} million}}) #+ | |- |೨ |''[[Kabali|ಕಬಾಲಿ]]'' |2016 |[[Pa. Ranjith|ಪಾ.ರಂಜಿತ್]] |[[S. Thanu|ವಿ ಕ್ರಿಯೇಷನ್ಸ್]] |{{INR|300 crore}} (US$40 million) |{{#tag:ref|Box office gross values of {{INR}}650 crore were reported for ''Kabali'' in the first 13 days by several organisations including ''Financial Express'' and ''Indian Express'',<ref name="Financial Express 650 crore 1">{{cite web|url=http://www.financialexpress.com/photos/entertainment-gallery/334390/kabali-box-office-collections-at-over-rs-650-cr-rajinikanth-starrer-is-now-no-1-movie-in-india/4/|title=Rajinikanth starrer Kabali box office collections rise to over Rs 650 crore, turns No. 1 movie in India – The Financial Express|date=1 August 2016|access-date=7 August 2016}}</ref><ref name="Financial Express 650 crore 2">{{cite web|url=http://www.financialexpress.com/photos/entertainment-gallery/334390/kabali-box-office-collections-at-over-rs-650-cr-rajinikanth-starrer-is-now-no-1-movie-in-india/3/|title=Rajinikanth starrer Kabali box office collections rise to over Rs 650 crore, turns No. 1 movie in India – The Financial Express|date=1 August 2016|access-date=7 August 2016}}</ref> which were more than double the estimates made by other sources.<ref name="IBT 675 questioned">{{cite news|url=http://www.ibtimes.co.in/kabali-box-office-collection-reports-rajinikanth-starrer-raking-rs-675-crore-13-days-are-fake-688881|title='Kabali' box office collection: Reports of Rajinikanth-starrer raking in Rs. 675 crore in 13 days are fake|archive-url=https://web.archive.org/web/20160805214307/http://www.ibtimes.co.in/kabali-box-office-collection-reports-rajinikanth-starrer-raking-rs-675-crore-13-days-are-fake-688881|archive-date=5 August 2016|url-status=live}}</ref> ''International Business Times'' (IBT) and ''[[Firstpost]]'' criticized these estimates as inflated, explaining the discrepancy as due in part to the addition of "pre-release business" figures, such as music and satellite rights sales of {{INR}}200 crore,<ref name="Firstpost 600 questioned" /> being factored into the box office sales totals.<ref name="IBT 675 questioned" /> ''Firstpost'' wrote, "More conservative estimates put Kabali's collections at around Rs 300 crores from worldwide ticket sales."<ref name="Firstpost 600 questioned">{{cite web|url=http://www.firstpost.com/bollywood/rajinikanth-kabali-has-earned-rs-600-crore-at-the-global-box-office-or-has-it-2932578.html|title=Rajinikanth's Kabali has earned Rs 600 crore at the global box office. Or has it? – Firstpost|date=3 August 2016|access-date=7 August 2016}}</ref> IBT's analysts in August 2016 estimated the film's worldwide gross total of its first 13 days at around {{INR|350 crore}} (US${{To USD|3500|IND|year=2016}} million).<ref name="IBT 350 crore">{{cite web|url=http://www.ibtimes.co.in/kabali-box-office-collection-rajinikanth-starrer-beats-7-big-records-baahubali-bahubali-688964 |title='Kabali' Box Office collection |work=International Business Times India|date=4 August 2016|archive-url=https://web.archive.org/web/20160805071102/http://www.ibtimes.co.in/kabali-box-office-collection-rajinikanth-starrer-beats-7-big-records-baahubali-bahubali-688964|archive-date=5 August 2016|url-status=live}}</ref> <br> Figures given in December 2016 by ''Financial Express'' indicated an estimated domestic gross of {{INR}}215 crore and an overseas gross of {{INR}}262 crore, which total {{INR}}477 crore.<ref name="IE Dec 2016">{{cite web|url=http://www.financialexpress.com/entertainment/rajinikanth-birthday-today-as-superstar-rajni-turns-65-wishes-pour-in/471636/|title=Rajinikanth birthday today; As superstar Rajni turns 65, wishes pour&nbsp;in|date=12 December 2016}}</ref> A figure of USD$77 million given by ''Forbes'' in May 2017 converted to approximately {{INR}}493–499 crore.<!--Method: {{INRConvert|493|c|year=2016}} NOTE: Since the Forbes source doesn't mention a specific INR value, and is presumably using 2017 US dollars to talk about the gross of a 2016 Indian film, we're forced to extrapolate a range of INR values under 500, and the highest possible is 499. --><ref name="Forbes 77 mil USD">{{cite web|url=https://www.forbes.com/sites/robcain/2017/05/11/armies-of-ajith-fans-mobilize-to-blast-vivegam-teaser-to-record-views/#4d79d92716eb|title=Armies Of Ajith Fans Mobilize To Blast 'Vivegam' Teaser To Record Views|access-date=13 May 2017|work=Forbes|quote=Kabali, which starred blockbuster hero Rajinikanth, went on to gross nearly 5 billion rupees (US$77 million) worldwide, making it the 6th highest grossing Indian film in history at the time.}}</ref> According to ''International Business Times'' in October 2017, ''Kabali''{{'}}s final worldwide gross was around {{INRConvert|286|c}}.<ref name="IBT Oct 2017">{{cite news|last=Upadhyaya|first=Prakash|title=Mersal box office collection: A crowning-moment for Vijay as his film joins Rs 200-crore club|url=http://www.ibtimes.co.in/mersal-12-days-box-office-collection-crowning-vijay-film-joins-rs-200-crore-club-2nd-weekend-747432|work=[[International Business Times]]|date=30 October 2017}}</ref>|group=n|name=Kabali}} |- |೩ |''[[Bigil|ಬಿಗಿಲ್]]'' |2019 | rowspan="2" |[[Atlee (director)|ಅಟ್ಲೀ]] |[[AGS Entertainment|AGS ಮನರಂಜನೆ]] |{{INRConvert|285|c|}}{{ndash}}{{INR|305 crore}} US${{To USD|3000|IND|Year=2019}} million) | |- |7 |''[[Mersal (film)|ಮೆರ್ಸಲ್]]'' |2017 |[[Thenandal Studio Limited|ತೇನಂದಾಲ್ ಸ್ಟುಡಿಯೋ ಲಿಮಿಟೆಡ್]] |{{INRConvert|260|c|}} | |- |8 |''ಬೀಸ್ಟ್ '' |2022 |[[Nelson (director)|ನೆಲ್ಸನ್]] | rowspan="2" |[[Sun Pictures|ಸನ್ ಪಿಕ್ಚರ್ಸ್]] |{{INRConvert|250.05|c|}} | |- | rowspan="2" |9 |''[[Sarkar (2018 film)|ಸರ್ಕಾರ್]]'' |2018 | rowspan="2" |[[AR Murugadoss|ಎಆರ್ ಮುರುಗದಾಸ್]] | rowspan="2" |{{INRConvert|250|c|}} | |- | | | |- |10 |[[I (2015 film)|''ಐ'']] |2015 |[[S. Shankar|ಎಸ್.ಶಂಕರ್]] |ಆಸ್ಕರ್ ಫಿಲ್ಮ್ಸ್ |{{INRConvert|239.35|c|year=2021|}} | |- |} === ತೆಲುಗು === "ಟಾಲಿವುಡ್" ಎಂಬ ಉಪನಾಮದಿಂದ ಕರೆಯಲ್ಪಡುವ ತೆಲುಗು ಸಿನೆಮಾವು [[ಆಂಧ್ರ ಪ್ರದೇಶ|ಆಂಧ್ರಪ್ರದೇಶ]] ಮತ್ತು [[ತೆಲಂಗಾಣ]] ರಾಜ್ಯಗಳಲ್ಲಿ [[ತೆಲುಗು]] ಭಾಷೆಯಲ್ಲಿ ಚಲನಚಿತ್ರಗಳನ್ನು ನಿರ್ಮಿಸುವ [[ಭಾರತದ ಚಲನಚಿತ್ರೋದ್ಯಮ|ಭಾರತೀಯ ಸಿನೆಮಾದ]] ಒಂದು ಭಾಗವಾಗಿದೆ ಮತ್ತು ಇದು ಫಿಲ್ಮ್ ನಗರದ [[ಹೈದರಾಬಾದ್‌, ತೆಲಂಗಾಣ|ಹೈದರಾಬಾದ್]] ನೆರೆಹೊರೆಯಲ್ಲಿ ಕೇಂದ್ರೀಕೃತವಾಗಿದೆ. <section begin="telugu table" /> {| class="wikitable" | style="text-align:center; background:#ccc;" |#+ |ಚಲನಚಿತ್ರವು ಬಹುಭಾಷಾ ಮತ್ತು ಒಟ್ಟು ಸಂಗ್ರಹದ ಅಂಕಿಅಂಶವು ಇತರ ಏಕಕಾಲದಲ್ಲಿ ಚಿತ್ರೀಕರಿಸಿದ ಆವೃತ್ತಿಯ ವಿಶ್ವಾದ್ಯಂತ ಸಂಗ್ರಹವನ್ನು ಒಳಗೊಂಡಿದೆ ಎಂದು ಸೂಚಿಸುತ್ತದೆ. |} {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 |''[[Baahubali 2: The Conclusion|ಬಾಹುಬಲಿ 2: ತೀರ್ಮಾನ]]'' |2017 | rowspan="3" |[[S. S. Rajamouli|ಎಸ್ ಎಸ್ ರಾಜಮೌಳಿ]] |[[Arka Media Works|ಅರ್ಕಾ ಮೀಡಿಯಾ ವರ್ಕ್ಸ್]] | style="background:#ccc;" |{{INRConvert|1810|c|year=2017|mode=historical}} '''#+''' |<ref name="boi-worldwide" /> |- |2 | style="background:#b6fcb6;" |''ಆರ್ ಆರ್ ಆರ್ *'' |2022 |[[DVV Entertainments|ಡಿವಿವಿ ಎಂಟರ್ಟೈನ್ಮೆಂಟ್ಸ್]] |{{INRConvert|1150|c|year=2022}}{{Ndash}}{{INRConvert|1200|c|year=2022}} |<ref name=":3" /> <ref name=":4" /> |- |3 |''[[Baahubali: The Beginning|ಬಾಹುಬಲಿ: ದಿ ಬಿಗಿನಿಂಗ್]]'' |2015 |ಅರ್ಕಾ ಮೀಡಿಯಾ ವರ್ಕ್ಸ್ | style="background:#ccc;" |{{INR|650 crore}} (US${{To USD|6500|IND|year=2015}}{{nbsp}}million) '''#+''' |<ref name="augfirst" /> |- |4 |''[[Saaho|ಸಾಹೋ]]'' |2019 |[[Sujeeth|ಸುಜೀತ್]] |ಯುವಿ ಕ್ರಿಯೇಷನ್ಸ್<br /> [[ಟಿ-ಸೀರೀಸ್ (ಕಂಪನಿ)]] | style="background:#ccc;" |{{INR|433.06 crore}} ({{US$|{{To USD|4000|IND|year=2019|round=yes}} million}}) '''#+''' |<ref name="boxofficeindia.com" /> |- |5 |''[[Pushpa: The Rise|ಪುಷ್ಪಾ: ದಿ ರೈಸ್]]'' |2021 |[[Sukumar (director)|ಸುಕುಮಾರ್]] |[[Mythri Movie Makers|ಮೈತ್ರಿ ಮೂವೀ ಮೇಕರ್ಸ್]] |{{INRConvert|365|c}} | |- |6 |''[[Ala Vaikunthapurramuloo|ಅಲಾ ವೈಕುಂಠಪುರಮುಲೂ]]'' |2020 |[[Trivikram Srinivas|ತ್ರಿವಿಕ್ರಮ್ ಶ್ರೀನಿವಾಸ್]] |ಹರಿಕಾ & ಹಾಸನ್ ಕ್ರಿಯೇಷನ್ಸ್<br />ಗೀತಾ ಆರ್ಟ್ಸ್ |{{INRConvert|262|c}} | |- |7 |''[[Sarileru Neekevvaru|ಸರಿಲೇರು ನೀಕೆವ್ವರು]]'' |2020 |[[Anil Ravipudi|ಅನಿಲ್ ರವಿಪುಡಿ]] |ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್<br /><br /><br /><br /> ಜಿ.ಮಹೇಶ್ ಬಾಬು ಎಂಟರ್ಟೈನ್ಮೆಂಟ್<br />ಎಕೆ ಎಂಟರ್ಟೈನ್ಮೆಂಟ್ಸ್ |{{INRConvert|260|c}} | |- |8 |''[[Sye Raa Narasimha Reddy|ಸೈರಾ ನರಸಿಂಹ ರೆಡ್ಡಿ]]'' |2019 |[[Surender Reddy|ಸುರೇಂದರ್ ರೆಡ್ಡಿ]] |[[Konidela Production Company|ಕೊನಿಡೆಲಾ ಪ್ರೊಡಕ್ಷನ್ ಕಂಪನಿ]] |{{INRConvert|240.6|c|year=2019|mode=historical}} | |- |9 |''[[Rangasthalam|ರಂಗಸ್ಥಳಂ]]'' |2018 |[[Sukumar (director)|ಸುಕುಮಾರ್]] |[[Mythri Movie Makers|ಮೈತ್ರಿ ಮೂವೀ ಮೇಕರ್ಸ್]] |{{INRConvert|216|c|year=2018|mode=historical}} | |- |10 |''[[Bharat Ane Nenu|ಭರತ್ ಅನೆ ನೇನು]]'' |2018 |[[Koratala Siva|ಕೊರಟಾಲ ಶಿವ]] |[[DVV Entertainments|ಡಿವಿವಿ ಎಂಟರ್ಟೈನ್ಮೆಂಟ್ಸ್]] |{{INR|187.6–225 crore}} ({{US$|{{To USD|1876|IND|year=2018|round=yes}}–{{To USD|2250|IND|year=2018|round=yes}} million|long=no}}) | |} <section end="telugu table" /> <references /> 3dydc45mg1x0yp0eck7wbfi2fxfn4tq 1113025 1113024 2022-08-08T02:18:33Z Alone 333336 73814 wikitext text/x-wiki ಇದು ಅತ್ಯಂತ ಹೆಚ್ಚು ಹಣ ಗಳಿಸಿದ ಭಾರತೀಯ ಚಿತ್ರಗಳ ಶ್ರೇಯಾಂಕವಾಗಿದೆ, ಇದರಲ್ಲಿ ಸಂಪ್ರದಾಯವಾದಿ ಜಾಗತಿಕ ಗಲ್ಲಾ ಪೆಟ್ಟಿಗೆಯ ಅಂದಾಜಿನ ಆಧಾರದ ಮೇಲೆ ಹಲವಾರು ಭಾಷೆಗಳಿಂದ ಬರುವ ಚಲನಚಿತ್ರಗಳು ಪ್ರಸಿದ್ಧವಾದ ಮೂಲಗಳಿಂದ ವರದಿಯಾಗಿದೆ. ಭಾರತದಲ್ಲಿ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಯಾವುದೇ ಅಧಿಕೃತ ಟ್ರ್ಯಾಕಿಂಗ್ ಇಲ್ಲ, ಮತ್ತು ಇಂಡಿಯನ್ ಸೈಟ್ಗಳ ಪ್ರಕಾಶನ ದತ್ತಾಂಶವನ್ನು ಆಗಾಗ್ಗೆ ತಮ್ಮ ದೇಶೀಯ ಬಾಕ್ಸ್ ಆಫೀಸ್ ಅಂದಾಜು ಹೆಚ್ಚಿಸಲು ಒತ್ತಾಯಿಸಲಾಗುತ್ತದೆ. <ref name="NoBO">{{Cite news|url=http://articles.timesofindia.indiatimes.com/2013-11-23/news-interviews/44388852_1_weekend-numbers-box-office-numbers-small-films|title=Box Office column discontinued|last=Priya Gupta|date=23 Nov 2013|work=[[ದಿ ಟೈಮ್ಸ್ ಆಫ್‌ ಇಂಡಿಯಾ]]|access-date=30 December 2013|archive-date=26 ನವೆಂಬರ್ 2013|archive-url=https://web.archive.org/web/20131126160700/http://articles.timesofindia.indiatimes.com/2013-11-23/news-interviews/44388852_1_weekend-numbers-box-office-numbers-small-films|url-status=dead}}Check date values in: <code style="color:inherit; border:inherit; padding:inherit;">&#x7C;access-date=</code> ([[ಸಹಾಯ:CS1 errors#bad date|help]]) [[ವರ್ಗ:CS1 errors: dates]]</ref> ಭಾರತೀಯ ಚಲನಚಿತ್ರಗಳು 20 ನೇ ಶತಮಾನದ ಆರಂಭದಿಂದಲೂ ಸಹ ಪ್ರಪಂಚದಾದ್ಯಂತ ಮಾರುಕಟ್ಟೆಗಳಲ್ಲಿ ಪ್ರದರ್ಶಿಸಲ್ಪಟ್ಟಿದೆ. 2003 ರ ಹೊತ್ತಿಗೆ, ಭಾರತದಿಂದ ಬಂದ ಚಲನಚಿತ್ರಗಳು ಪ್ರದರ್ಶಿಸಲ್ಪಟ್ಟ 90 ಕ್ಕಿಂತ ಹೆಚ್ಚು ದೇಶಗಳಲ್ಲಿ ಮಾರುಕಟ್ಟೆಗಳಿವೆ. 21 ನೇ ಶತಮಾನದ ಮೊದಲ ದಶಕದಲ್ಲಿ, ಟಿಕೆಟ್ ಬೆಲೆಯಲ್ಲಿ ಸ್ಥಿರವಾದ ಏರಿಕೆಯು, ಚಿತ್ರಮಂದಿರಗಳ ಸಂಖ್ಯೆಯಲ್ಲಿನ ಮೂರು ಪಟ್ಟು ಹೆಚ್ಚಾಗುವುದು ಮತ್ತು ಬಿಡುಗಡೆಯಾದ ಚಿತ್ರದ ಮುದ್ರಣಗಳ ಸಂಖ್ಯೆ ಹೆಚ್ಚಾಗುತ್ತದೆ, ಇದು ಬಾಕ್ಸ್ ಆಫೀಸ್ನಲ್ಲಿ ಭಾರೀ ಹೆಚ್ಚಳಕ್ಕೆ ಕಾರಣವಾಯಿತು ಸಂಗ್ರಹಣೆಗಳು. <ref name="ETAug">{{Cite news|url=http://articles.economictimes.indiatimes.com/2012-08-26/news/33386102_1_box-office-movie-rotten-tomatoes|title=Business of Rs 100-cr films: Who gets what and why|last=Binoy Prabhakar|date=26 Aug 2012|work=[[Indiatimes]] ''The Economic Times''|access-date=30 December 2013}}Check date values in: <code style="color:inherit; border:inherit; padding:inherit;">&#x7C;access-date=</code> ([[ಸಹಾಯ:CS1 errors#bad date|help]]) [[ವರ್ಗ:CS1 errors: dates]]</ref> ಬಹುಪಾಲು ಗಳಿಕೆಯ ಭಾರತೀಯ ಚಲನಚಿತ್ರಗಳು ಬಾಲಿವುಡ್ (ಹಿಂದಿ) ಚಿತ್ರಗಳಾಗಿವೆ. 2014 ರ ಹೊತ್ತಿಗೆ, ಬಾಲಿವುಡ್ ನಿವ್ವಳ ಬಾಕ್ಸ್ ಆಫೀಸ್ ಆದಾಯದ 43% ರಷ್ಟನ್ನು ಪ್ರತಿನಿಧಿಸುತ್ತದೆ, ತಮಿಳು ಮತ್ತು ತೆಲುಗು ಸಿನೆಮಾವು 36% ರಷ್ಟು ಪ್ರತಿನಿಧಿಸುತ್ತದೆ ಮತ್ತು ಉಳಿದ ಪ್ರಾದೇಶಿಕ ಚಲನಚಿತ್ರಗಳು 21% ನಷ್ಟಿವೆ. ದೇಶೀಯ ಒಟ್ಟು ಅಂಕಿಅಂಶಗಳಿಗಾಗಿ ಭಾರತದಲ್ಲಿ ಅತಿ ಹೆಚ್ಚು ಗಳಿಸಿದ ಚಲನಚಿತ್ರಗಳ ಪಟ್ಟಿಯನ್ನು ನೋಡಿ ಮತ್ತು ಸಾಗರೋತ್ತರ ಒಟ್ಟು ಅಂಕಿಅಂಶಗಳಿಗಾಗಿ ಸಾಗರೋತ್ತರ ಮಾರುಕಟ್ಟೆಗಳಲ್ಲಿ ಅತಿಹೆಚ್ಚು ಗಳಿಕೆಯ ಭಾರತೀಯ ಚಲನಚಿತ್ರಗಳ ಪಟ್ಟಿ. == ಜಾಗತಿಕ ಒಟ್ಟು ಅಂಕಿಅಂಶಗಳು == ಕೆಳಗಿನ ಪಟ್ಟಿಯಲ್ಲಿ ಭಾರತವು ಅಗ್ರ 15 ಅತಿ ಹೆಚ್ಚು ಗಳಿಕೆಯ ಚಲನಚಿತ್ರಗಳನ್ನು ತೋರಿಸುತ್ತದೆ, ಇದರಲ್ಲಿ ಎಲ್ಲಾ ಭಾರತೀಯ ಭಾಷೆಗಳಿಂದ ಚಲನಚಿತ್ರಗಳು ಸೇರಿವೆ. ಅಂಕಿಅಂಶಗಳನ್ನು ಹಣದುಬ್ಬರಕ್ಕೆ ಸರಿಹೊಂದಿಸಲಾಗುವುದಿಲ್ಲ. {| class="wikitable" |- | style="text-align:center; background:#b6fcb6;"|* | ಚಿತ್ರಮಂದಿರಗಳಲ್ಲಿ ಇನ್ನೂ ಓಡುತ್ತಿರುವ ಚಲನಚಿತ್ರಗಳನ್ನು ಸೂಚಿಸುತ್ತದೆ |} {| class="wikitable sortable" style="margin:auto; margin:auto;" |- !ಶ್ರೇಣಿ !ಚಲನಚಿತ್ರ !ವರ್ಷ !ಬಾಕ್ಸ್ ಆಫೀಸ್ ಕಲೆಕ್ಷನ್ !ಉಲ್ಲೇಖಗಳು |- |೧ |[[ದಂಗಲ್ (ಚಲನಚಿತ್ರ)|ಧಂಗಲ್]] |೨೦೧೬ |₹ ೨೦೨೪ ಕೋಟಿ |<ref name=":0">https://www.boxofficeindia.com/report-details.php?articleid=4396</ref> |- |೨ |[[ಬಾಹುಬಲಿ 2:ದ ಕನ್‍ಕ್ಲೂಝ಼ನ್|ಬಾಹುಬಲಿ ೨:ದ ಕನ್ಕ್ಲೂಝನ್]] |೨೦೧೭ |₹ ೧೮೧೦ ಕೋಟಿ |<ref name=":0" /> |- |೩ |[[ಬಜರಂಗಿ ಭಾಯಿಜಾನ್ (ಚಲನಚಿತ್ರ)|ಭಜರಂಗಿ ಭಾಯಿಜಾನ್]] |೨೦೧೫ |₹ ೯೬೯.೦೯ ಕೋಟಿ |<ref name=":1">[https://www.statista.com/statistics/282411/bollywood-highest-grossing-movies-worldwide/]</ref> |- |೪ |[[ಸೀಕ್ರೆಟ್ ಸೂಪರ್‌ಸ್ಟಾರ್ (ಚಲನಚಿತ್ರ)|ಸೀಕ್ರೆಟ್ ಸೂಪರ್ ಸ್ಟಾರ್]] |೨೦೧೭ |₹ ೯೬೬.೮೬ ಕೋಟಿ |<ref name=":1" /> |- |೫ | style="background:#b6fcb6" |ಆರ್ ಆರ್ ಆರ್* |೨೦೨೨ |₹ ೯೦೦ ಕೋಟಿ |<ref>https://www.amarujala.com/photo-gallery/entertainment/bollywood/rrr-box-office-collection-day-10-ss-rajamouli-s-film-hindi-collection-cross-rs-200-crore</ref> |- |೬ |[[ಪಿಕೆ]] |೨೦೧೪ |₹ ೮೩೨ ಕೋಟಿ |<ref name=":1" /> |- |೭ |೨.ಒ |೨೦೧೮ |₹೮೦೦ ಕೋಟಿ |<ref>https://www.timesnownews.com/entertainment/south-gossip/article/2-0-exclusive-exhibitionin-chennai-original-costumes-of-rajinikanth-akshay-attracts-visitors/348361</ref> |- |೮ |[[ಬಾಹುಬಲಿ: ದ ಬಿಗಿನ್ನಿಂಗ್|ಬಾಹುಬಲಿ: ದ ಬಿಗಿನಿಂಗ್]] |೨೦೧೫ |₹ ೬೫೦ ಕೋಟಿ |<ref>http://www.ibtimes.co.in/bahubali-2-baahubali-2-3-days-worldwide-box-office-collection-ss-rajamoulis-film-crosses-rs-500-crore-1-weekend-724964</ref> |- |೯ |[[ಸುಲ್ತಾನ್ (ಚಲನಚಿತ್ರ)|ಸುಲ್ತಾನ್]] |೨೦೧೬ |₹ ೬೨೩.೩೩ ಕೋಟಿ |<ref>https://www.firstpost.com/entertainment/salman-khans-sultan-rakes-in-5-million-in-11-days-in-china-surpassing-padmaavats-overseas-earnings-5166231.html</ref> |- |೧೦ |[[ಸಂಜು (ಚಲನಚಿತ್ರ)|ಸಂಜು]] |೨೦೧೮ |₹ ೫೮೬.೮೫ ಕೋಟಿ |<ref>http://www.bollywoodhungama.com/movie/sanju/box-office/#bh-movie-box-office</ref> |- |೧೧ |[[ಪದ್ಮಾವತ್ (ಚಲನಚಿತ್ರ)|ಪದ್ಮಾವತ್]] |೨೦೧೮ |₹ ೫೮೫ ಕೋಟಿ |<ref name=":1" /> |- |೧೨ |ಟೈಗರ್ ಜಿಂದಾ ಹೇ |೨೦೧೭ |₹ ೫೬೦ ಕೋಟಿ |<ref name=":0" /> |- |೧೩ |[[ದೂಮ್ ೩|ಧೂಮ್ ೩]] |೨೦೧೩ |₹ ೫೫೬ ಕೋಟಿ |<ref name=":1" /> |- |೧೪ |[[ವಾರ್ (ಚಲನಚಿತ್ರ)|ವಾರ್]] |೨೦೧೯ |₹ ೪೭೫.೫ ಕೋಟಿ |<ref>[https://www.bollywoodhungama.com/movie/war/box-office/ War Box office]</ref> |- |೧೫ |[[ಥ್ರೀ ಇಡಿಯಟ್ಸ್|ತ್ರಿ ಈಡಿಯಟ್ಸ್]] |೨೦೦೯ |₹ ೪೬೦ ಕೋಟಿ |<ref name=":1" /> |- |೧೬ |[[ಅಂಧಾಧುನ್ (ಚಲನಚಿತ್ರ)|ಅಂಧಾಧುನ್]] |೨೦೧೮ |₹ ೪೫೬.೮೯ ಕೋಟಿ |<ref>[https://www.bollywoodhungama.com/movie/andhadhun/box-office/ Andhadun Box office collection till now]</ref> |- |೧೭ |[[ಸಾಹೋ (ಚಲನಚಿತ್ರ)|ಸಾಹೋ]] |೨೦೧೯ |₹ ೪೩೩.೦೬ ಕೋಟಿ |<ref>[https://www.boxofficeindia.com/all_format_worldwide_gross.php TOP GROSSER ALL FORMAT WORLDWIDE GROSS]</ref> |- |೧೮ |ಪ್ರೇಮ್ ರತನ್ ಧನ್ ‌ಪಾಯೋ |೨೦೧೫ |₹ ೪೩೨ ಕೋಟಿ |<ref name=":1" /> |- |೧೯ |[[ಚೆನ್ನೈ ಎಕ್ಸ್ಪ್ರೆಸ್]] |೨೦೧೩ |₹ ೪೨೩ ಕೋಟಿ | |- |೨೦ |[[ಕಿಕ್]] |೨೦೧೪ |₹ ೪೦೨ ಕೋಟಿ | |- |೨೧ |[[ಸಿಂಬಾ]] |೨೦೧೮ |₹ ೪೦೦ ಕೋಟಿ | |- |೨೨ |[[ಹ್ಯಾಪಿ ನ್ಯೂ ಇಯರ್]] |೨೦೧೪ |₹ ೩೯೭.೨೧ ಕೋಟಿ | |- |೨೩ |[[ಕ್ರಿಶ್ ೩]] |೨೦೧೩ |₹ ೩೯೩.೩೭ ಕೋಟಿ | |- |೨೪ |[[ಕಬೀರ್ ಸಿಂಗ್]] |೨೦೧೯ |₹ ೩೭೯ ಕೋಟಿ | |- |೨೫ |[[ದಿಲ್ವಾಲೇ]] |೨೦೧೫ |₹ ೩೭೬.೮೫ ಕೋಟಿ | |} == ಭಾಷೆಯ ಪ್ರಕಾರ ಅತಿ ಹೆಚ್ಚು ಗಳಿಕೆಯ ಚಲನಚಿತ್ರಗಳು == ಬಂಗಾಳಿ ಚಲನಚಿತ್ರವು 1930 ರ ದಶಕದಲ್ಲಿ ಭಾರತೀಯ ಚಲನಚಿತ್ರದ ಕೇಂದ್ರವಾಗಿತ್ತು, ಮತ್ತು 1950 ರ ದಶಕದಲ್ಲಿ ಭಾರತದ ಚಲನಚಿತ್ರ ಉತ್ಪಾದನೆಯ ಕಾಲುಭಾಗವನ್ನು ಹೊಂದಿದೆ. 1940 ರ ದಶಕದಲ್ಲಿ ದಕ್ಷಿಣ ಭಾರತದಲ್ಲಿನ ಸಿನಿಮಾವು ಭಾರತದ ಅರ್ಧದಷ್ಟು ಸಿನಿಮಾ ಹಾಲ್‌ಗಳನ್ನು ಹೊಂದಿತ್ತು. <ref name="Burra&Rao" /> === ಅಸ್ಸಾಮಿ === ಅಸ್ಸಾಮಿ ಚಲನಚಿತ್ರವು [[ಅಸ್ಸಾಂ]] ರಾಜ್ಯದಲ್ಲಿದೆ ಮತ್ತು [[ಅಸ್ಸಾಮಿ|ಅಸ್ಸಾಮಿ ಭಾಷೆಯಲ್ಲಿ]] ಚಲನಚಿತ್ರಗಳನ್ನು ನಿರ್ಮಿಸುತ್ತದೆ. {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 |''ರತ್ನಾಕರ್'' |2019 |ಜತಿನ್ ಬೋರಾ |ಜೆಬಿ ನಿರ್ಮಾಣ |{{INRConvert|9.25|c|year=2019|mode=historical}} | |- |2 |''ಕಾಂಚಂಜಂಘ'' |2019 |ಜುಬೀನ್ ಗರ್ಗ್ | |{{INRConvert|5.12|c|year=2019|mode=historical}} | |- |3 |''ಮಿಷನ್ ಚೀನಾ'' |2017 |ಜುಬೀನ್ ಗರ್ಗ್ |ಐ ಸೃಷ್ಟಿ ಉತ್ಪಾದನೆ |{{INRConvert|5|c|year=2017|mode=historical}} | |- |4 |''ಪ್ರಿಯಾರ್ ಪ್ರಿಯೋ'' |2017 |ಮುನಿನ್ ಬರುವಾ |ಆಜಾನ್ ಫಿಲ್ಮ್ಸ್ |{{INRConvert|1.80|c|year=2017|mode=historical}} | |} === ಬೆಂಗಾಲಿ === ಬಂಗಾಳಿ ಚಲನಚಿತ್ರವು [[ಬಂಗಾಳಿ ಭಾಷೆ|ಬಂಗಾಳಿ ಭಾಷೆಯ]] ಚಲನಚಿತ್ರ ಉದ್ಯಮವಾಗಿದ್ದು, [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳದ]] [[ಕೊಲ್ಕತ್ತ|ಕೋಲ್ಕತ್ತಾದ]] ಟಾಲಿಗಂಜ್ ನೆರೆಹೊರೆಯಲ್ಲಿ ಕೇಂದ್ರೀಕೃತವಾಗಿದೆ. 1932 ರಿಂದ ಟಾಲಿಗಂಜ್ ಮತ್ತು ಹಾಲಿವುಡ್ ಪದಗಳ ಪೋರ್ಟ್‌ಮ್ಯಾಂಟಿಯು ಟಾಲಿವುಡ್ ಎಂಬ ಅಡ್ಡಹೆಸರಿನಿಂದ ಇದನ್ನು ಕರೆಯಲಾಗುತ್ತದೆ. {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 |''[[ಅಮೆಜಾನ್ ಒಬಿಜಾನ್]]'' |2017 | rowspan="2" |ಕಮಲೇಶ್ವರ ಮುಖರ್ಜಿ | rowspan="2" |[[Shree Venkatesh Films|ಶ್ರೀ ವೆಂಕಟೇಶ್ ಫಿಲ್ಮ್ಸ್]] |{{INRConvert|48.63|c|year=2017|mode=historical}} | |- |2 |''ಚಂದರ್ ಪಹಾರ್'' |2013 |{{INRConvert|15|c|year=2013|mode=historical}} | |- |3 |''[[Boss 2: Back to Rule|ಬಾಸ್ 2: ಬ್ಯಾಕ್ ಟು ರೂಲ್]]'' |2017 |ಬಾಬಾ ಯಾದವ್ |ಜೀಟ್ಜ್ ಪಟಾಕಿ<br />ವಾಲ್ಜೆನ್ ಮೀಡಿಯಾ ವರ್ಕ್ಸ್<br /> ಜಾಜ್ ಮಲ್ಟಿಮೀಡಿಯಾ |{{INRConvert|10.50|c|year=2017|mode=historical}} | |- |4 |''[[ಪಥೇರ್ ಪಾಂಚಾಲಿ]]'' |1955 |[[ಸತ್ಯಜಿತ್ ರೇ]] |ಪಶ್ಚಿಮ ಬಂಗಾಳ ಸರ್ಕಾರ |{{INR|10 [[crore]]}} ({{US$|{{To USD|100|IND|year=1960|round=yes}} million}}) |<ref name=":5" /> |- |5 |''ಪಾಗ್ಲು'' |2011 |ರಾಜೀವ್ ಕುಮಾರ್ ಬಿಸ್ವಾಸ್ |ಸುರಿಂದರ್ ಫಿಲ್ಮ್ಸ್ |{{INRConvert|9.95|c|year=2011|mode=historical}} | |- |6 |''ಸತಿ'' |2002 |ಹರನಾಥ ಚಕ್ರವರ್ತಿ |ಶ್ರೀ ವೆಂಕಟೇಶ್ ಫಿಲ್ಮ್ಸ್ |{{INRConvert|9.80|c|year=2002|mode=historical}} |<ref name=":13" /> |- |7 |''ಪರನ್ ಜೈ ಜಾಲಿಯಾ ರೇ'' |2009 |ರಾಬಿ ಕಿಣಗಿ |ಶ್ರೀ ವೆಂಕಟೇಶ್ ಫಿಲ್ಮ್ಸ್ |{{INRConvert|9.50|c|year=2009|mode=historical}} |<ref name=":13" /> |- |8 |''ನಬಾಬ್'' |2017 |ಜೋಯ್ದೀಪ್ ಮುಖರ್ಜಿ |ಜಾಜ್ ಮಲ್ಟಿಮೀಡಿಯಾ, ಎಸ್ಕೇ ಮೂವೀಸ್ |{{INRConvert|9.10|c|year=2017|mode=historical}} | |- |9 |''ರಂಗಬಾಜ್'' |2013 |ರಾಜ ಚಂದ |ಸುರಿಂದರ್ ಫಿಲ್ಮ್ಸ್ |{{INRConvert|9|c|year=2013|mode=historical}} | |- |10 |''ಟಾನಿಕ್'' |2021 |ಅವಿಜಿತ್ ಸೇನ್ |ಬೆಂಗಾಲ್ ಟಾಕೀಸ್ ದೇವ್ ಎಂಟರ್ಟೈನ್ಮೆಂಟ್ ವೆಂಚರ್ಸ್ |{{INRConvert|8.95|c}} | |} === ಭೋಜ್‌ಪುರಿ === ಭೋಜ್‌ಪುರಿ ಚಿತ್ರಮಂದಿರವು [[ಭೋಜಪುರಿ ಭಾಷೆ|ಭೋಜ್‌ಪುರಿ ಭಾಷೆಯಲ್ಲಿ]] ಚಲನಚಿತ್ರಗಳನ್ನು ನಿರ್ಮಿಸುತ್ತದೆ. {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 |''ಸಸುರ ಬಡ ಪೈಸಾವಾಲಾ'' |2003 |ಬಾಲಾಜಿ ಸಿನಿವಿಷನ್ ಪ್ರೈ. ಲಿ |{{INRConvert|35|c|year=2003|mode=historical}} | rowspan="4" | |- |2 |''ಗಂಗಾ'' |2006 |ಎನ್ / ಎ |{{INRConvert|35|c|year=2006|mode=historical}} |- |3 |''ಪ್ರತಿಜ್ಞಾ'' |2008 |ವೀನಸ್ ಫಿಲ್ಮ್ಸ್ |{{INRConvert|21|c|year=2008|mode=historical}} |- |4 |''ಬಾರ್ಡರ್'' |2018 |ನಿರಾಹುವಾ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ |{{INRConvert|19|c|year=2018|mode=historical}} |} === ಛತ್ತೀಸ್‌ಗಢಿ === ಛತ್ತೀಸ್‌ಗಢಿ ಚಿತ್ರಮಂದಿರವು [[ಛತ್ತೀಸ್ ಘಡ್ ಭಾಷೆ|ಛತ್ತೀಸ್‌ಗಢಿ ಭಾಷೆಯಲ್ಲಿ]] ಚಲನಚಿತ್ರಗಳನ್ನು ನಿರ್ಮಿಸುತ್ತದೆ. ಇದನ್ನು '''ಛಾಲಿವುಡ್''' ಎಂದೂ ಕರೆಯುತ್ತಾರೆ {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ಒಟ್ಟು ! class="unsortable" |{{Abbr|Ref|Reference(s)}} |- |1 |ಲೈಲಾ ಟಿಪ್ ಟಾಪ್ ಛೈಲಾ ಅಂಗುತ ಚಾಪ್ |2012 |ಸತೀಶ್ ಜೈನ್ |ಶುಭ್ ಫಿಲ್ಮ್ಸ್ |{{INRConvert|15.10|c|year=2012|mode=historical}} | |- |2 |ಐ ಲವ್ ಯು |2018 |ಉತ್ತಮ್ ತಿವಾರಿ |ಸುಂದರಿ ಸ್ಟುಡಿಯೋ |{{INRConvert|5.10|c|year=2018|mode=historical}} | |- |3 |ಮಾಯಾರು ಗಂಗಾ |2017 |ಎಸ್ ಕೆ ಮುರಳೀಧರನ್ |ಮಾ ಚಂದ್ರಹಾಸಿನಿ ಫಿಲ್ಮ್ಸ್ |{{INRConvert|3.39|c|year=2017|mode=historical}} | |- |4 |ಮಾಯಾ 2 |2015 |ಪ್ರಕಾಶ್ ಅವಸ್ತಿ |ಓಶೀನ್ ಎಂಟರ್ಟೈನ್ಮೆಂಟ್ |{{INRConvert|3.3|c|year=2015|mode=historical}} | |- |5 |ಬಿಎ ಫರ್ಸ್ಟ್ ಇಯರ್ |2013 |ಪ್ರಣವ್ ಝಾ |ಪ್ರಣವ್ ಝಾ ಪ್ರೊಡಕ್ಷನ್ಸ್ |{{INRConvert|2.87|c|year=2013|mode=historical}} | |} === ಗುಜರಾತಿ === ಗುಜರಾತಿ ಸಿನಿಮಾ [[ಗುಜರಾತಿ ಭಾಷೆ|ಗುಜರಾತಿ ಭಾಷೆಯಲ್ಲಿ]] ಚಲನಚಿತ್ರಗಳನ್ನು ನಿರ್ಮಿಸುತ್ತದೆ ಮತ್ತು ಮುಖ್ಯವಾಗಿ [[ಗುಜರಾತ್]] ಮತ್ತು [[ಮುಂಬಯಿ.|ಮುಂಬೈನಲ್ಲಿ]] ಪ್ರೇಕ್ಷಕರ ಮೇಲೆ ಕೇಂದ್ರೀಕೃತವಾಗಿದೆ. ಚಲನಚಿತ್ರ ಉದ್ಯಮವನ್ನು ಕೆಲವೊಮ್ಮೆ ''ಧೋಲಿವುಡ್'' ಅಥವಾ ''ಗೋಲಿವುಡ್'' ಎಂದು ಕರೆಯಲಾಗುತ್ತದೆ. {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ಒಟ್ಟು ! class="unsortable" |{{Abbr|Ref|Reference(s)}} |- |1 |''ಚಾಲ್ ಜೀವಿ ಲೈಯೆ!'' |2019 |ವಿಪುಲ್ ಮೆಹ್ತಾ |[[Coconut Motion Pictures|ಕೊಕೊನಟ್ ಮೋಷನ್ ಪಿಕ್ಚರ್ಸ್]] |{{INRConvert|60|c|year=2019|mode=historical}} | |- |2 |''ದೇಶ್ ರೇ ಜೋಯಾ ದಾದಾ ಪರದೇಶ ಜೋಯಾ'' |1998 |ಗೋವಿಂದಭಾಯಿ ಪಟೇಲ್ |ಜಿಎನ್ ಚಲನಚಿತ್ರಗಳು |{{INRConvert|22|c|year=1998|mode=historical}} | |- |3 |''ಶು ಥಾಯು?'' |2018 | rowspan="2" |ಕೃಷ್ಣದೇವ್ ಯಾಗ್ನಿಕ್ | rowspan="2" |[[Belvedere Films|ಬೆಲ್ವೆಡೆರೆ ಫಿಲ್ಮ್ಸ್]] |{{INRConvert|21|c|year=2018|mode=historical}} |<ref name="dna all time" /> |- |4 |''ಚೆಲೋ ದಿವಾಸ್'' |2015 |{{INRConvert|18|c|year=2015|mode=historical}} |<ref name="toi gujarati" /> |- |5 |''ಶರತೋ ಲಗು'' |2018 |ನೀರಜ್ ಜೋಶಿ |ಸೂಪರ್ಹಿಟ್ ಎಂಟರ್ಟೈನ್ಮೆಂಟ್ |{{INRConvert|17.5|c|year=2018|mode=historical}} | |- |6 |''ಹೆಲ್ಲಾರೊ'' |2019 |ಅಭಿಷೇಕ್ ಶಾ |ಹರ್ಫನ್ಮೌಲಾ ಫಿಲ್ಮ್ಸ್ |{{INRConvert|16|c|year=2019|mode=historical}} | |- |7 |''ಗುಜ್ಜುಭಾಯಿ ದಿ ಗ್ರೇಟ್'' |2015 |ಇಶಾನ್ ರಾಂಡೇರಿಯಾ |[[Siddharth Randeria|ಸಿದ್ಧಾರ್ಥ್ ರಾಂಡೇರಿಯಾ ಪ್ರೊಡಕ್ಷನ್ಸ್]] |{{INRConvert|15|c|year=2015|mode=historical}} | |- |8 | style="background:#b6fcb6;" |''ಕೆಹವತ್‌ಲಾಲ್ ಪರಿವಾರ್'' * |2022 |ವಿಪುಲ್ ಮೆಹ್ತಾ |[[Coconut Motion Pictures|ಕೊಕೊನಟ್ ಮೋಷನ್ ಪಿಕ್ಚರ್ಸ್]] |{{estimation|{{INRconvert|14.3|c}}}} | |- |9 |''ಗುಜ್ಜುಭಾಯ್: ಮೋಸ್ಟ್ ವಾಂಟೆಡ್'' |2018 |ಇಶಾನ್ ರಾಂಡೇರಿಯಾ |[[Siddharth Randeria|ಸಿದ್ಧಾರ್ಥ್ ರಾಂಡೇರಿಯಾ ಪ್ರೊಡಕ್ಷನ್ಸ್]] |{{INRConvert|10|c|year=2018|mode=historical}} |<ref name="dna all time" /> |- |10 |''ಗೋಲ್ಕೇರಿ'' |2020 |ವಿರಲ್ ಶಾ |ಸೋಲ್ ಸೂತ್ರ |{{estimation}} {{INRConvert|9|c}} | |} === ಹಿಂದಿ === ಭಾರತದ [[ಮುಂಬಯಿ.|ಮುಂಬೈ]] ಮೂಲದ [[ಹಿಂದಿ|ಹಿಂದಿ ಭಾಷೆಯ]] ಚಲನಚಿತ್ರೋದ್ಯಮವನ್ನು ಆಗಾಗ್ಗೆ [[ಬಾಲಿವುಡ್]] ಎಂದು ಕರೆಯಲಾಗುತ್ತದೆ. ಬಾಲಿವುಡ್ ಭಾರತದಲ್ಲಿ ಅತಿದೊಡ್ಡ ಚಲನಚಿತ್ರ ನಿರ್ಮಾಪಕ ಮತ್ತು ವಿಶ್ವದ ಚಲನಚಿತ್ರ ನಿರ್ಮಾಣದ ಅತಿದೊಡ್ಡ ಕೇಂದ್ರಗಳಲ್ಲಿ ಒಂದಾಗಿದೆ. {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 |''[[ದಂಗಲ್ (ಚಲನಚಿತ್ರ)|ದಂಗಲ್]]'' |2016 |ನಿತೇಶ್ ತಿವಾರಿ |ಅಮೀರ್ ಖಾನ್ ಪ್ರೊಡಕ್ಷನ್ಸ್<br />UTV ಮೋಷನ್ ಪಿಕ್ಚರ್ಸ್<br /> ವಾಲ್ಟ್ ಡಿಸ್ನಿ ಸ್ಟುಡಿಯೋಸ್ ಇಂಡಿಯಾ |{{INR|2,024 crore}} ({{US$|{{To USD|20240|IND|year=2017|round=yes}} million}}) |<ref name="boi-worldwide" /> |- |2 |''[[ಬಜರಂಗಿ ಭಾಯಿಜಾನ್ (ಚಲನಚಿತ್ರ)|ಬಜರಂಗಿ ಭಾಯಿಜಾನ್]]'' |2015 |[[Kabir Khan (director)|ಕಬೀರ್ ಖಾನ್]] |[[ಸಲ್ಮಾನ್‌ ಖಾನ್‌|ಸಲ್ಮಾನ್ ಖಾನ್ ಫಿಲ್ಮ್ಸ್]]ಕಬೀರ್ ಖಾನ್ ಫಿಲ್ಮ್ಸ್<br /> ಎರೋಸ್ ಇಂಟರ್ನ್ಯಾಷನಲ್ |{{INRConvert|969.06|c|year=2015|mode=historical}} |<ref group="n" name="Bajrangi" /> |- |3 |''[[ಸೀಕ್ರೆಟ್ ಸೂಪರ್‌ಸ್ಟಾರ್ (ಚಲನಚಿತ್ರ)|ಸೀಕ್ರೆಟ್ ಸೂಪರ್ ಸ್ಟಾರ್]]'' |2017 |ಅದ್ವೈತ್ ಚಂದನ್ |ಅಮೀರ್ ಖಾನ್ ಪ್ರೊಡಕ್ಷನ್ಸ್ |{{INR|966.5 ಕೋಟಿ}} ({{US$|154 million}}) |<ref group="n" name="SecretSuperstar" /> |- |4 |''[[ಪಿಕೆ]]'' |2014 |ರಾಜ್‌ಕುಮಾರ್ ಹಿರಾನಿ |ವಿನೋದ್ ಚೋಪ್ರಾ ಫಿಲ್ಮ್ಸ್<br /> ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ |{{INR|832 crore}} ({{US$|140 million}}) |<ref name="pk" /> <ref name="statista" /> |- |5 |''[[ಸುಲ್ತಾನ್ (ಚಲನಚಿತ್ರ)|ಸುಲ್ತಾನ್]]'' |2016 |ಅಲಿ ಅಬ್ಬಾಸ್ ಜಾಫರ್ |ಯಶ್ ರಾಜ್ ಫಿಲ್ಮ್ಸ್ |{{INR|623.33 crore}} |<ref name="sultan" /> |- |6 |''[[ಸಂಜು (ಚಲನಚಿತ್ರ)|ಸಂಜು]]'' |2018 |ರಾಜ್‌ಕುಮಾರ್ ಹಿರಾನಿ |ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್<br />ವಿನೋದ್ ಚೋಪ್ರಾ ಫಿಲ್ಮ್ಸ್ |{{INR|586.85 crore}} |<ref name="Sanju" /> |- |7 |''ಪದ್ಮಾವತ್'' |2018 |ಸಂಜಯ್ ಲೀಲಾ ಬನ್ಸಾಲಿ |ಬನ್ಸಾಲಿ ಪ್ರೊಡಕ್ಷನ್ಸ್<br />ವಯಾಕಾಮ್ 18 ಮೋಷನ್ ಪಿಕ್ಚರ್ಸ್ |{{INR|585 crore}} |<ref name=":0" /> <ref name="statista" /> |- |8 |''ಟೈಗರ್ ಜಿಂದಾ ಹೈ'' |2018 |[[ಅಲಿ ಅಬ್ಬಾಸ್ ಜಾಫರ್]] |ಯಶ್ ರಾಜ್ ಫಿಲ್ಮ್ಸ್ |{{INR|565.1 crore}} ({{US$|87.32 million}}) |<ref name="boi-worldwide" /> <ref name="tzh" /> |- |9 |''ಧೂಮ್ 3'' |2013 |ವಿಜಯ ಕೃಷ್ಣ ಆಚಾರ್ಯ |ಯಶ್ ರಾಜ್ ಫಿಲ್ಮ್ಸ್ |{{INR}}556 crore ({{US$|101 million}}) |<ref group="n" name="Dhoom3" /> |- |10 |''[[ವಾರ್ (ಚಲನಚಿತ್ರ)|ವಾರ್]]'' |2019 |ಸಿದ್ಧಾರ್ಥ್ ಆನಂದ್ |ಯಶ್ ರಾಜ್ ಫಿಲ್ಮ್ಸ್ |{{INRConvert|475.5|c|year=2019|mode=historical}} |<ref name="hr" /> |} === ಕನ್ನಡ === [[ಕನ್ನಡ]] ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ [[ಕನ್ನಡ ಚಿತ್ರರಂಗ|ಕನ್ನಡ ಚಿತ್ರರಂಗಕ್ಕೆ]] [[ಬೆಂಗಳೂರು]] ಕೇಂದ್ರ. ಇದನ್ನು ಕೆಲವೊಮ್ಮೆ '''''ಸ್ಯಾಂಡಲ್ವುಡ್''''' ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತದೆ. {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ(ರು) !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು !{{Tooltip|Ref|Reference(s)}} |- |1 | style="background:#b6fcb6;" |''[[ಕೆ.ಜಿ.ಎಫ್: ಅಧ್ಯಾಯ 2|ಕೆಜಿಎಫ್: ಅಧ್ಯಾಯ 2]]'' * |2022 | rowspan="2" |[[ಪ್ರಶಾಂತ್ ನೀಲ್]] | rowspan="2" |[[ಹೊಂಬಾಳೆ ಫಿಲ್ಮ್ಸ್]] |{{INRConvert|1250|c|year=2022}} | |- |2 |''[[ಕೆಜಿಎಫ್ : ಅಧ್ಯಾಯ 1|ಕೆಜಿಎಫ್: ಅಧ್ಯಾಯ 1]]'' |2018 |{{INRConvert|250|c|year=2018|mode=historical}} | |- |3 | style="background:#b6fcb6;" |''[[ಜೇಮ್ಸ್ (ಚಲನಚಿತ್ರ)|ಜೇಮ್ಸ್]]'' * |2022 |[[Chethan Kumar (director)|ಚೇತನ್ ಕುಮಾರ್]] |ಕಿಶೋರ್ ಪ್ರೊಡಕ್ಷನ್ಸ್ |{{INRConvert|150.7|c}} | |- |4 |''[[ರಾಬರ್ಟ್ (ಚಲನಚಿತ್ರ)|ರಾಬರ್ಟ್]]'' |2021 |[[Tharun Sudhir|ತರುಣ್ ಸುಧೀರ್]] |ಉಮಾಪತಿ ಫಿಲ್ಮ್ಸ್ |{{INRConvert|102|c}} |<ref name="top8" /> |- |5 |''[[ಕುರುಕ್ಷೇತ್ರ (೨೦೧೮ ಚಲನಚಿತ್ರ)|ಕುರುಕ್ಷೇತ್ರ]]'' |2019 |ನಾಗಣ್ಣ |ವೃಷಭಾದ್ರಿ ಪ್ರೊಡಕ್ಷನ್ಸ್ |{{INRConvert|90|c|year=2019|mode=historical}} |<ref name="top5" /> |- |6 |''[[ರಾಜಕುಮಾರ (ಚಲನಚಿತ್ರ)|ರಾಜಕುಮಾರ]]'' |2017 |ಸಂತೋಷ್ ಆನಂದ್ರಾಮ್ |[[Hombale Films|ಹೊಂಬಾಳೆ ಫಿಲ್ಮ್ಸ್]] |{{INRConvert|75|c}} |<ref name="top5" /> |- |7 |''[[ಮುಂಗಾರು ಮಳೆ]]'' |2006 |[[ಯೋಗರಾಜ್ ಭಟ್]] |ಇಕೆ ಎಂಟರ್ಟೈನರ್ಸ್ |{{INR|70–75 crore}} ({{US$|{{To USD|700|IND|year=2006|round=yes}}–{{To USD|750|IND|year=2006|round=yes}} million}}) | |- |8 |''[[ದಿ ವಿಲನ್ (೨೦೧೮ ಚಲನಚಿತ್ರ)|ದಿ ವಿಲನ್]]'' |2018 |[[ಪ್ರೇಮ್ (ಚಲನಚಿತ್ರ ನಿರ್ದೇಶಕ)|ಪ್ರೇಮ್]] |ತನ್ವಿ ಶಾನ್ವಿ ಫಿಲ್ಮ್ಸ್ |{{INR|57–60 crore}} ({{US$|{{To USD|570|IND|year=2018|round=yes}}–{{To USD|600|IND|year=2018|round=yes}} million}}) | <ref name="top5" /> |- |9 |''[[ಅವನೇ ಶ್ರೀಮನ್ನಾರಾಯಣ]]'' | rowspan="2" |2019 |ಸಚಿನ್ ರವಿ |ಪುಷ್ಕರ್ ಫಿಲ್ಮ್ಸ್, ಪರಂವಾ ಸ್ಟುಡಿಯೋಸ್ ಮತ್ತು ಶ್ರೀ ದೇವಿ ಎಂಟರ್ಟೈನರ್ಸ್ |{{INRConvert|56|c|year=2019|mode=historical}} |<ref name="top5" /> |- |10 |''[[ಪೈಲ್ವಾನ್ (ಚಿತ್ರ)|ಪೈಲ್ವಾನ್]]'' |ಎಸ್.ಕೃಷ್ಣ |ಆರ್ ಆರ್ ಆರ್ ಮೋಷನ್ ಪಿಕ್ಚರ್ಸ್ |{{INRConvert|53|c|year=2019|mode=historical}} | |} === ಮಲಯಾಳಂ === ಮಲಯಾಳಂ ಸಿನಿಮಾವು [[ಕೇರಳ]] ಮೂಲದ ಭಾರತೀಯ ಸಿನಿಮಾದ ಒಂದು ಭಾಗವಾಗಿದ್ದು, [[ಮಲಯಾಳಂ]] ಭಾಷೆಯಲ್ಲಿ [[ಸಿನಮಾ|ಚಲನ ಚಿತ್ರಗಳ]] ನಿರ್ಮಾಣಕ್ಕೆ ಸಮರ್ಪಿಸಲಾಗಿದೆ. ಕೆಲವು ಮಾಧ್ಯಮಗಳು ಇದನ್ನು ಕೆಲವೊಮ್ಮೆ "ಮಾಲಿವುಡ್" ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತದೆ. ಇವು ಟಾಪ್ 10 ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಾಗಿವೆ. {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 |''ಲೂಸಿಫರ್'' |2019 |[[ಪೃಥ್ವಿರಾಜ್ ಸುಕುಮಾರನ್]] |ಆಶೀರ್ವಾದ್ ಸಿನಿಮಾಸ್ |{{INRConvert|175|c|year=2019|mode=historical}} | |- |2 |''ಪುಲಿಮುರುಗನ್'' |2016 |ವೈಶಾಖ್ |ಮುಳಕುಪ್ಪಡಂ ಫಿಲ್ಮ್ಸ್ |{{INRConvert|152|c|year=2016|mode=historical}} | |- |3 |''ಕುರುಪ್'' |2021 |ಶ್ರೀನಾಥ್ ರಾಜೇಂದ್ರನ್ |ವೇಫೇರರ್ ಫಿಲ್ಮ್ಸ್ |{{INRConvert|118|c}} | |- |4 |''ಕಾಯಂಕುಲಂ ಕೊಚುನ್ನಿ'' |2018 |ರೋಶ್ಶನ್ ಆಂಡ್ರ್ಯೂಸ್ |ಶ್ರೀ ಗೋಕುಲಂ ಮೂವೀಸ್ |{{INRConvert|108|c|year=2018|mode=historical}} | |- | rowspan="3" |5 |''ಮಾಮಾಂಗಮ್'' |2019 |ಎಂ ಪದ್ಮಕುಮಾರ್ |ಕಾವ್ಯಾ ಫಿಲಂ ಕಂಪನಿ |{{INRConvert|135|c|year=2019|mode=historical}} | |- |''ಮಧುರಾ ರಾಜ'' |2019 |ವೈಶಾಖ್ |ನೆಲ್ಸನ್ ಐಪ್ ಸಿನಿಮಾಸ್ |{{INRConvert|100|c|year=2019|mode=historical}} | |- |''ಭೀಷ್ಮ ಪರ್ವಂ'' |2022 |ಅಮಲ್ ನೀರದ್ |ಅಮಲ್ ನೀರದ್ ಪ್ರೊಡಕ್ಷನ್ಸ್ |{{INRConvert|100|c|year=2019|mode=historical}} | |- |6 |''ದೃಶ್ಯಮ್'' |2013 |ಜೀತು ಜೋಸೆಫ್ |[[ಆಶೀರ್ವಾದ್ ಸಿನಿಮಾಸ್]] |{{INRConvert|65|c|year=2013|mode=historical}} | |- |7 |''ಪ್ರೇಮಂ'' |2015 |ಅಲ್ಫೋನ್ಸ್ ಪುತ್ರೆನ್ |ಅನ್ವರ್ ರಶೀದ್ ಎಂಟರ್ಟೈನ್ಮೆಂಟ್ಸ್ |{{INRConvert|60|c|year=2015|mode=historical}} | |- |8 |''[[ಟು ಕಂಟ್ರೀಸ್]]'' |2015 |ಶಾಫಿ |ರೇಜಪುತ್ರ ದೃಶ್ಯ ಮಾಧ್ಯಮ |{{INRConvert|55|c|year=2015|mode=historical}} | |- |9 |''[[ಒಡಿಯನ್]]'' |2019 |ವಿಎ ಶ್ರೀಕುಮಾರ್ |ಆಶೀರ್ವಾದ್ ಸಿನಿಮಾಸ್ |{{INRConvert|54|c|year=2019|mode=historical}} | |} === ಮರಾಠಿ === ಮರಾಠಿ ಸಿನಿಮಾ ಉದ್ಯಮವು [[ಮರಾಠಿ|ಮರಾಠಿ ಭಾಷೆಯಲ್ಲಿ]] ಚಲನಚಿತ್ರಗಳನ್ನು ನಿರ್ಮಿಸುತ್ತದೆ ಮತ್ತು ಇದು ಭಾರತದ [[ಮಹಾರಾಷ್ಟ್ರ]] ರಾಜ್ಯದಲ್ಲಿ ನೆಲೆಗೊಂಡಿದೆ. ಭಾರತದ ಮೊದಲ ಪೂರ್ಣ-ಉದ್ದದ ಚಲನಚಿತ್ರ, ''ರಾಜಾ ಹರಿಶ್ಚಂದ್ರ'', 1913 ರಲ್ಲಿ ಮರಾಠಿಯಲ್ಲಿ ಬಿಡುಗಡೆಯಾಯಿತು. ಇದನ್ನು ಕೆಲವೊಮ್ಮೆ ಮಾಧ್ಯಮದಿಂದ "ಎಂ-ಟೌನ್" ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತದೆ. {| class="wikitable" | style="text-align:center; background:#ccc;" |#+ |ಚಲನಚಿತ್ರವು ದ್ವಿಭಾಷಾ ಮತ್ತು ಒಟ್ಟು ಸಂಗ್ರಹದ ಅಂಕಿಅಂಶವು ಇತರ ಏಕಕಾಲದಲ್ಲಿ ಚಿತ್ರೀಕರಿಸಲಾದ ಆವೃತ್ತಿಯ ವಿಶ್ವಾದ್ಯಂತ ಸಂಗ್ರಹವನ್ನು ಒಳಗೊಂಡಿದೆ ಎಂದು ಸೂಚಿಸುತ್ತದೆ. |} {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 |''[[Sairat|ಸೈರಾಟ್]]'' |2016 |[[Nagraj Manjule|ನಾಗರಾಜ ಮಂಜುಳೆ]] |ಎಸ್ಸೆಲ್ ವಿಷನ್ ಪ್ರೊಡಕ್ಷನ್ಸ್, [[ನಾಗ್ರಾಜ್ ಮಂಜುಳೆ|ಆಟ್ಪಟ್ ಪ್ರೊಡಕ್ಷನ್]] |{{INRConvert|110|c|year=2016|mode=historical}} | |- |2 |''[[Sachin: A Billion Dreams|ಸಚಿನ್: ಎ ಬಿಲಿಯನ್ ಡ್ರೀಮ್ಸ್]]'' |2017 |ಜೇಮ್ಸ್ ಎರ್ಸ್ಕಿನ್ |200 ನಾಟೌಟ್ ಪ್ರೊಡಕ್ಷನ್ಸ್ | style="background:#ccc;" |{{INRConvert|76|c|year=2017|mode=historical}} '''#+''' | |- |3 |''[[Natsamrat|ನಟಸಾಮ್ರಾಟ್]]'' |2016 |[[Mahesh Manjrekar|ಮಹೇಶ್ ಮಂಜ್ರೇಕರ್]] |ಫಿನ್‌ಕ್ರಾಫ್ಟ್ ಮೀಡಿಯಾ ಮತ್ತು ಎಂಟರ್‌ಟೈನ್‌ಮೆಂಟ್ ಮತ್ತು ಗ್ರೇಟ್ ಮರಾಠಾ ಎಂಟರ್‌ಟೈನ್‌ಮೆಂಟ್ |{{INRConvert|48|c|year=2016|mode=historical}} | |- |4 |''[[Pawankhind|ಪವನ್ಖಿಂಡ್]]'' |2022 |ದಿಗ್ಪಾಲ್ ಲಾಂಜೆಕರ್ |ಬಾದಾಮಿ ಕ್ರಿಯೇಷನ್ಸ್ & ಎಎ ಫಿಲ್ಮ್ಸ್ |{{INRConvert|43|c}} | |- | rowspan="3" |5 |''[[Katyar Kaljat Ghusali (film)|ಕಟ್ಯಾರ್ ಕಾಳ್ಜತ್ ಘುಸಾಲಿ]]'' |2015 |[[Subodh Bhave|ಸುಬೋಧ ಭಾವೆ]] |[[Essel Vision Productions|ಎಸ್ಸೆಲ್ ವಿಷನ್ ಪ್ರೊಡಕ್ಷನ್ಸ್]] |{{INRConvert|40|c|year=2015|mode=historical}} | |- |''[[Timepass 2|ಟೈಂಪಾಸ್ 2]]'' |2015 |[[Ravi Jadhav|ರವಿ ಜಾಧವ್]] |[[Essel Vision Productions|ಎಸ್ಸೆಲ್ ವಿಷನ್ ಪ್ರೊಡಕ್ಷನ್ಸ್]] |{{INRConvert|40|c|year=2015|mode=historical}} | |- |''[[Lai Bhaari|ಲೈ ಭಾರಿ]]'' |2014 |[[Nishikant Kamath|ನಿಶಿಕಾಂತ್ ಕಾಮತ್]] |[[Mumbai Film Company|ಮುಂಬೈ ಫಿಲ್ಮ್ ಕಂಪನಿ]] |{{INRConvert|40|c|year=2014|mode=historical}} | |- |8 |''[[Dagadi Chawl|ದಗಾಡಿ ಚಾಲ್]]'' |2015 |ಚಂದ್ರಕಾಂತ ಕಾನ್ಸೆ |ಮಂಗಳಮೂರ್ತಿ ಫಿಲ್ಮ್ಸ್<br />ಸಾಯಿ ಪೂಜಾ ಫಿಲ್ಮ್ಸ್ & ಎಂಟರ್ಟೈನ್ಮೆಂಟ್ ಪ್ರೊಡಕ್ಷನ್ |{{INRConvert|37|c|year=2015|mode=historical}} | |- |9 |''[[Timepass (film)|ಟೈಂ ಪಾಸ್]]'' |2014 |ರವಿ ಜಾಧವ್ |[[Zee Talkies|ಜೀ ಟಾಕೀಸ್]] |{{INRConvert|33|c|year=2014|mode=historical}} | |- |10 |''[[Duniyadari|ದುನಿಯಾದಾರಿ]]'' |2013 |[[Sanjay Jadhav|ಸಂಜಯ್ ಜಾಧವ್]] |[[Dreaming 24/7 Productions|ಡ್ರೀಮಿಂಗ್ 24/7 ಪ್ರೊಡಕ್ಷನ್ಸ್]] |{{INRConvert|30|c|year=2013|mode=historical}} | |} === ಒಡಿಯಾ === ಒಡಿಯಾ ಸಿನಿಮಾವು ಪ್ರಾಥಮಿಕವಾಗಿ [[ಒರಿಸ್ಸಾ|ಒಡಿಶಾ]] ರಾಜ್ಯವನ್ನು ಆಧರಿಸಿದೆ, ಮುಖ್ಯವಾಗಿ [[ಒರಿಯಾ|ಒಡಿಯಾ ಭಾಷೆಯಲ್ಲಿ]] ಚಲನಚಿತ್ರಗಳನ್ನು ಮತ್ತು ಸಂಬಲ್ಪುರಿ ಭಾಷೆಯಲ್ಲಿ ಕೆಲವು ಚಲನಚಿತ್ರಗಳನ್ನು ನಿರ್ಮಿಸುತ್ತದೆ. 1936 ರಲ್ಲಿ ಬಿಡುಗಡೆಯಾದ ''ಸೀತಾ ವಿವಾಹ'' ಮೊದಲ ಒಡಿಯಾ ಚಿತ್ರ. {| class="wikitable sortable" style="margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 |''[[Ishq Tu Hi Tu|ಇಷ್ಕ್ ತೂ ಹಿ ತು]]'' |2015 |ತಪಸ್ ಸರ್ಘಾರಿಯಾ |[[Tarang Cine Productions|ತರಂಗ್ ಸಿನಿ ಪ್ರೊಡಕ್ಷನ್ಸ್]] |{{INR}}6.79 crore | |} === ಪಂಜಾಬಿ === [[ಪಂಜಾಬಿ ಚಿತ್ರರಂಗ|ಪಂಜಾಬಿ ಸಿನಿಮಾ]], [[ಪಂಜಾಬಿ|ಪಂಜಾಬಿ ಭಾಷೆಯಲ್ಲಿ]] ಚಲನಚಿತ್ರಗಳನ್ನು ನಿರ್ಮಿಸುವುದು, ಪ್ರಾಥಮಿಕವಾಗಿ [[ಪಂಜಾಬ್]] ರಾಜ್ಯದಲ್ಲಿ ನೆಲೆಗೊಂಡಿದೆ . {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 | scope="row" |''[[ಕ್ಯಾರಿ ಆನ್ ಜಟ್ಟ ೨]]'' |2018 |[[ಸ್ಮೀಪ್ ಕಾಂಗ್]] |ವೈಟ್ ಹಿಲ್ ಸ್ಟುಡಿಯೋ, ಎ & ಎ ಸಲಹೆಗಾರರು |{{INRConvert|57.67|c|year=2018|mode=historical}} | |- |2 | scope="row" |''[[ಚಲ್ ಮೇರಾ ಪಟ್ 2]]'' |2020-2022 |[[ಜನ್ಜೋತ್ ಸಿಂಗ್]] |[[ರಿದಮ್ ಬಾಯ್ಜ್ ಎಂಟರ್ಟೈನ್ಮೆಂಟ್]] |{{INRConvert|57.14|c}} | |- |3 | scope="row" |''[[ಹೊನ್ಸ್ಲಾ ರಾಖ್]]'' |2021-2022 |ಅಮರ್ಜಿತ್ ಸಿಂಗ್ ಸರೋನ್ |ಥಿಂಡ್ ಮೋಷನ್ ಫಿಲ್ಮ್ಸ್, ಸ್ಟೋರಿಟೈಮ್ ಪ್ರೊಡಕ್ಷನ್ಸ್ |{{INRConvert|54.62|c}} | |- |4 | scope="row" |''[[ಶಾದಾ]]'' |2019 |[[ಜಗದೀಪ್ ಸಿಧು]] |A & A ಅಡಿವೈಸರ್ಸ್, ಬ್ರಾಟ್ ಫಿಲ್ಮ್ಸ್ |{{INRConvert|53.10|c|year=2019|mode=historical}} | |- |5 | scope="row" |''[[ಚಾರ್ ಸಾಹಿಬ್ಜಾದೆ]]'' |2014 |[[ಹ್ಯಾರಿ ಬವೇಜಾ|ಹ್ಯಾರಿ ಬವೇಜಾ]] |[[ಬವೇಜಾ ಚಲನಚಿತ್ರಗಳು|ಬವೇಜಾ ಚಲನಚಿತ್ರಗಳು]] |{{INRConvert|46.34|c|year=2014|mode=historical}} | |- |6 | style="background:#b6fcb6;" |''[[ಸೌಂಕನ್ ಸಾಂಕ್ನೆ]]'' |2022 |ಅಮರ್ಜಿತ್ ಸಿಂಗ್ ಸರೋನ್ |ನಾಡ್ ಸ್ಟುಡಿಯೋಸ್, ಡ್ರೀಮಿಯತಾ ಎಂಟರ್ಟೈನ್ಮೆಂಟ್, ಜೆಆರ್ ಪ್ರೊಡಕ್ಷನ್ ಹೌಸ್ |{{INRConvert|40.60|c}} |<ref name="bo:toi" /> |- |7 | scope="row" |''[[ಸರ್ದಾರ್ ಜಿ|ಸರ್ದಾರ್ಜಿ]]'' |2015 |[[ರೋಹಿತ್ ಜುಗರಾಜ್ ಚೌಹಾಣ್|ರೋಹಿತ್ ಜುಗರಾಜ್]] |ವೈಟ್ ಹಿಲ್ ಸ್ಟುಡಿಯೋ |{{INRConvert|38.38|c|year=2014|mode=historical}} | |- |8 | scope="row" |''[[Chal Mera Putt 3|ಚಲ್ ಮೇರಾ ಪಟ್ 3]]'' |2021 |[[Janjot Singh|ಜನ್ಜೋತ್ ಸಿಂಗ್]] |[[Rhythm Boyz Entertainment|ರಿದಮ್ ಬಾಯ್ಜ್ ಎಂಟರ್ಟೈನ್ಮೆಂಟ್]] |{{INRConvert|35.84|c}} | |- |9 | scope="row" |''[[Qismat 2|ಕಿಸ್ಮಾತ್ 2]]'' |2021 |[[Jagdeep Sidhu|ಜಗದೀಪ್ ಸಿಧು]] |ಶ್ರೀ ನರೋತಮ್ ಪ್ರೊಡಕ್ಷನ್ಸ್ |{{INRConvert|33.27|c}} | |- |10 | scope="row" |''[[Manje Bistre|ಮಂಜೆ ಬಿಸ್ತ್ರೆ]]'' |2017 |[[Baljit Singh Deo|ಬಲ್ಜಿತ್ ಸಿಂಗ್ ದೇವ್]] |ಹಂಬಲ್ ಮೋಷನ್ ಪಿಕ್ಚರ್ಸ್ |{{INRConvert|32.50|c|year=2017|mode=historical}} | |- |} === ತಮಿಳು === [[ತಮಿಳು ಸಿನೆಮಾ|ತಮಿಳು ಸಿನಿಮಾ]], [[ತಮಿಳು|ತಮಿಳು ಭಾಷೆಯ]] ಚಲನಚಿತ್ರೋದ್ಯಮವು ಭಾರತದ [[ತಮಿಳುನಾಡು|ತಮಿಳುನಾಡಿನ]] [[ಚೆನ್ನೈ|ಚೆನ್ನೈನ]] ಕೋಡಂಬಾಕ್ಕಂ ನೆರೆಹೊರೆಯಲ್ಲಿ ನೆಲೆಗೊಂಡಿದೆ. ಇದನ್ನು ಕೆಲವೊಮ್ಮೆ ಆಡುಮಾತಿನಲ್ಲಿ "ಕಾಲಿವುಡ್" ಎಂದು ಕರೆಯಲಾಗುತ್ತದೆ, ಇದು ಕೋಡಂಬಾಕ್ಕಂ ಮತ್ತು ಹಾಲಿವುಡ್‌ನ ಪೋರ್ಟ್‌ಮ್ಯಾಂಟಿಯೂ ಆಗಿದೆ. {| class="wikitable" | style="text-align:center; background:#ccc;" | |ಚಲನಚಿತ್ರವು ಬಹುಭಾಷಾ ಮತ್ತು ಒಟ್ಟು ಸಂಗ್ರಹದ ಅಂಕಿಅಂಶವು ಇತರ ಏಕಕಾಲದಲ್ಲಿ ಚಿತ್ರೀಕರಿಸಿದ ಆವೃತ್ತಿಯ ವಿಶ್ವಾದ್ಯಂತ ಸಂಗ್ರಹವನ್ನು ಒಳಗೊಂಡಿದೆ ಎಂದು ಸೂಚಿಸುತ್ತದೆ. |} {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ !ವಿಶ್ವಾದ್ಯಂತ ಒಟ್ಟು !ಮೂಲ |- | | | | | | style="background:#ccc;" |{{INRConvert|1810|c}} #+ | |- |೧ |''[[2.0 (film)|2.0]]'' |2018 |[[S. Shankar|ಎಸ್.ಶಂಕರ್]] |[[Lyca Productions|ಲೈಕಾ ಪ್ರೊಡಕ್ಷನ್ಸ್]] |{{INRConvert|655.81|c|lk=c|year=2022|}}–{{INRConvert|800|c|lk=c|year=2022|}} |<ref name="Box office day50" /> |- | | | | | | style="background:#ccc;" |{{INR|650 crore}} (US${{To USD|6500|IND|year=2015}} million) #+ | |- | | | | | | style="background:#ccc;" |{{INR|433.06 crore}} ({{US$|{{To USD|4000|IND|round=yes}} million}}) #+ | |- |೨ |''[[Kabali|ಕಬಾಲಿ]]'' |2016 |[[Pa. Ranjith|ಪಾ.ರಂಜಿತ್]] |[[S. Thanu|ವಿ ಕ್ರಿಯೇಷನ್ಸ್]] |{{INR|300 crore}} (US$40 million) |{{#tag:ref|Box office gross values of {{INR}}650 crore were reported for ''Kabali'' in the first 13 days by several organisations including ''Financial Express'' and ''Indian Express'',<ref name="Financial Express 650 crore 1">{{cite web|url=http://www.financialexpress.com/photos/entertainment-gallery/334390/kabali-box-office-collections-at-over-rs-650-cr-rajinikanth-starrer-is-now-no-1-movie-in-india/4/|title=Rajinikanth starrer Kabali box office collections rise to over Rs 650 crore, turns No. 1 movie in India – The Financial Express|date=1 August 2016|access-date=7 August 2016}}</ref><ref name="Financial Express 650 crore 2">{{cite web|url=http://www.financialexpress.com/photos/entertainment-gallery/334390/kabali-box-office-collections-at-over-rs-650-cr-rajinikanth-starrer-is-now-no-1-movie-in-india/3/|title=Rajinikanth starrer Kabali box office collections rise to over Rs 650 crore, turns No. 1 movie in India – The Financial Express|date=1 August 2016|access-date=7 August 2016}}</ref> which were more than double the estimates made by other sources.<ref name="IBT 675 questioned">{{cite news|url=http://www.ibtimes.co.in/kabali-box-office-collection-reports-rajinikanth-starrer-raking-rs-675-crore-13-days-are-fake-688881|title='Kabali' box office collection: Reports of Rajinikanth-starrer raking in Rs. 675 crore in 13 days are fake|archive-url=https://web.archive.org/web/20160805214307/http://www.ibtimes.co.in/kabali-box-office-collection-reports-rajinikanth-starrer-raking-rs-675-crore-13-days-are-fake-688881|archive-date=5 August 2016|url-status=live}}</ref> ''International Business Times'' (IBT) and ''[[Firstpost]]'' criticized these estimates as inflated, explaining the discrepancy as due in part to the addition of "pre-release business" figures, such as music and satellite rights sales of {{INR}}200 crore,<ref name="Firstpost 600 questioned" /> being factored into the box office sales totals.<ref name="IBT 675 questioned" /> ''Firstpost'' wrote, "More conservative estimates put Kabali's collections at around Rs 300 crores from worldwide ticket sales."<ref name="Firstpost 600 questioned">{{cite web|url=http://www.firstpost.com/bollywood/rajinikanth-kabali-has-earned-rs-600-crore-at-the-global-box-office-or-has-it-2932578.html|title=Rajinikanth's Kabali has earned Rs 600 crore at the global box office. Or has it? – Firstpost|date=3 August 2016|access-date=7 August 2016}}</ref> IBT's analysts in August 2016 estimated the film's worldwide gross total of its first 13 days at around {{INR|350 crore}} (US${{To USD|3500|IND|year=2016}} million).<ref name="IBT 350 crore">{{cite web|url=http://www.ibtimes.co.in/kabali-box-office-collection-rajinikanth-starrer-beats-7-big-records-baahubali-bahubali-688964 |title='Kabali' Box Office collection |work=International Business Times India|date=4 August 2016|archive-url=https://web.archive.org/web/20160805071102/http://www.ibtimes.co.in/kabali-box-office-collection-rajinikanth-starrer-beats-7-big-records-baahubali-bahubali-688964|archive-date=5 August 2016|url-status=live}}</ref> <br> Figures given in December 2016 by ''Financial Express'' indicated an estimated domestic gross of {{INR}}215 crore and an overseas gross of {{INR}}262 crore, which total {{INR}}477 crore.<ref name="IE Dec 2016">{{cite web|url=http://www.financialexpress.com/entertainment/rajinikanth-birthday-today-as-superstar-rajni-turns-65-wishes-pour-in/471636/|title=Rajinikanth birthday today; As superstar Rajni turns 65, wishes pour&nbsp;in|date=12 December 2016}}</ref> A figure of USD$77 million given by ''Forbes'' in May 2017 converted to approximately {{INR}}493–499 crore.<!--Method: {{INRConvert|493|c|year=2016}} NOTE: Since the Forbes source doesn't mention a specific INR value, and is presumably using 2017 US dollars to talk about the gross of a 2016 Indian film, we're forced to extrapolate a range of INR values under 500, and the highest possible is 499. --><ref name="Forbes 77 mil USD">{{cite web|url=https://www.forbes.com/sites/robcain/2017/05/11/armies-of-ajith-fans-mobilize-to-blast-vivegam-teaser-to-record-views/#4d79d92716eb|title=Armies Of Ajith Fans Mobilize To Blast 'Vivegam' Teaser To Record Views|access-date=13 May 2017|work=Forbes|quote=Kabali, which starred blockbuster hero Rajinikanth, went on to gross nearly 5 billion rupees (US$77 million) worldwide, making it the 6th highest grossing Indian film in history at the time.}}</ref> According to ''International Business Times'' in October 2017, ''Kabali''{{'}}s final worldwide gross was around {{INRConvert|286|c}}.<ref name="IBT Oct 2017">{{cite news|last=Upadhyaya|first=Prakash|title=Mersal box office collection: A crowning-moment for Vijay as his film joins Rs 200-crore club|url=http://www.ibtimes.co.in/mersal-12-days-box-office-collection-crowning-vijay-film-joins-rs-200-crore-club-2nd-weekend-747432|work=[[International Business Times]]|date=30 October 2017}}</ref>|group=n|name=Kabali}} |- |೩ |''[[Bigil|ಬಿಗಿಲ್]]'' |2019 | rowspan="2" |[[Atlee (director)|ಅಟ್ಲೀ]] |[[AGS Entertainment|AGS ಮನರಂಜನೆ]] |{{INRConvert|285|c|}}{{ndash}}{{INR|305 crore}} US${{To USD|3000|IND|Year=2019}} million) | |- |7 |''[[Mersal (film)|ಮೆರ್ಸಲ್]]'' |2017 |[[Thenandal Studio Limited|ತೇನಂದಾಲ್ ಸ್ಟುಡಿಯೋ ಲಿಮಿಟೆಡ್]] |{{INRConvert|260|c|}} | |- |8 |''ಬೀಸ್ಟ್ '' |2022 |[[Nelson (director)|ನೆಲ್ಸನ್]] | rowspan="2" |[[Sun Pictures|ಸನ್ ಪಿಕ್ಚರ್ಸ್]] |{{INRConvert|250.05|c|}} | |- | rowspan="2" |9 |''[[Sarkar (2018 film)|ಸರ್ಕಾರ್]]'' |2018 | rowspan="2" |[[AR Murugadoss|ಎಆರ್ ಮುರುಗದಾಸ್]] | rowspan="2" |{{INRConvert|250|c|}} | |- | | | |- |10 |[[I (2015 film)|''ಐ'']] |2015 |[[S. Shankar|ಎಸ್.ಶಂಕರ್]] |ಆಸ್ಕರ್ ಫಿಲ್ಮ್ಸ್ |{{INRConvert|239.35|c|year=2021|}} | |- |} === ತೆಲುಗು === "ಟಾಲಿವುಡ್" ಎಂಬ ಉಪನಾಮದಿಂದ ಕರೆಯಲ್ಪಡುವ ತೆಲುಗು ಸಿನೆಮಾವು [[ಆಂಧ್ರ ಪ್ರದೇಶ|ಆಂಧ್ರಪ್ರದೇಶ]] ಮತ್ತು [[ತೆಲಂಗಾಣ]] ರಾಜ್ಯಗಳಲ್ಲಿ [[ತೆಲುಗು]] ಭಾಷೆಯಲ್ಲಿ ಚಲನಚಿತ್ರಗಳನ್ನು ನಿರ್ಮಿಸುವ [[ಭಾರತದ ಚಲನಚಿತ್ರೋದ್ಯಮ|ಭಾರತೀಯ ಸಿನೆಮಾದ]] ಒಂದು ಭಾಗವಾಗಿದೆ ಮತ್ತು ಇದು ಫಿಲ್ಮ್ ನಗರದ [[ಹೈದರಾಬಾದ್‌, ತೆಲಂಗಾಣ|ಹೈದರಾಬಾದ್]] ನೆರೆಹೊರೆಯಲ್ಲಿ ಕೇಂದ್ರೀಕೃತವಾಗಿದೆ. <section begin="telugu table" /> {| class="wikitable" | style="text-align:center; background:#ccc;" |#+ |ಚಲನಚಿತ್ರವು ಬಹುಭಾಷಾ ಮತ್ತು ಒಟ್ಟು ಸಂಗ್ರಹದ ಅಂಕಿಅಂಶವು ಇತರ ಏಕಕಾಲದಲ್ಲಿ ಚಿತ್ರೀಕರಿಸಿದ ಆವೃತ್ತಿಯ ವಿಶ್ವಾದ್ಯಂತ ಸಂಗ್ರಹವನ್ನು ಒಳಗೊಂಡಿದೆ ಎಂದು ಸೂಚಿಸುತ್ತದೆ. |} {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 |''[[Baahubali 2: The Conclusion|ಬಾಹುಬಲಿ 2: ತೀರ್ಮಾನ]]'' |2017 | rowspan="3" |[[S. S. Rajamouli|ಎಸ್ ಎಸ್ ರಾಜಮೌಳಿ]] |[[Arka Media Works|ಅರ್ಕಾ ಮೀಡಿಯಾ ವರ್ಕ್ಸ್]] | style="background:#ccc;" |{{INRConvert|1810|c|year=2017|mode=historical}} '''#+''' |<ref name="boi-worldwide" /> |- |2 | style="background:#b6fcb6;" |''ಆರ್ ಆರ್ ಆರ್ *'' |2022 |[[DVV Entertainments|ಡಿವಿವಿ ಎಂಟರ್ಟೈನ್ಮೆಂಟ್ಸ್]] |{{INRConvert|1150|c|year=2022}}{{Ndash}}{{INRConvert|1200|c|year=2022}} |<ref name=":3" /> <ref name=":4" /> |- |3 |''[[Baahubali: The Beginning|ಬಾಹುಬಲಿ: ದಿ ಬಿಗಿನಿಂಗ್]]'' |2015 |ಅರ್ಕಾ ಮೀಡಿಯಾ ವರ್ಕ್ಸ್ | style="background:#ccc;" |{{INR|650 crore}} (US${{To USD|6500|IND|year=2015}}{{nbsp}}million) '''#+''' |<ref name="augfirst" /> |- |4 |''[[Saaho|ಸಾಹೋ]]'' |2019 |[[Sujeeth|ಸುಜೀತ್]] |ಯುವಿ ಕ್ರಿಯೇಷನ್ಸ್<br /> [[ಟಿ-ಸೀರೀಸ್ (ಕಂಪನಿ)]] | style="background:#ccc;" |{{INR|433.06 crore}} ({{US$|{{To USD|4000|IND|year=2019|round=yes}} million}}) '''#+''' |<ref name="boxofficeindia.com" /> |- |5 |''[[Pushpa: The Rise|ಪುಷ್ಪಾ: ದಿ ರೈಸ್]]'' |2021 |[[Sukumar (director)|ಸುಕುಮಾರ್]] |[[Mythri Movie Makers|ಮೈತ್ರಿ ಮೂವೀ ಮೇಕರ್ಸ್]] |{{INRConvert|365|c}} | |- |6 |''[[Ala Vaikunthapurramuloo|ಅಲಾ ವೈಕುಂಠಪುರಮುಲೂ]]'' |2020 |[[Trivikram Srinivas|ತ್ರಿವಿಕ್ರಮ್ ಶ್ರೀನಿವಾಸ್]] |ಹರಿಕಾ & ಹಾಸನ್ ಕ್ರಿಯೇಷನ್ಸ್<br />ಗೀತಾ ಆರ್ಟ್ಸ್ |{{INRConvert|262|c}} | |- |7 |''[[Sarileru Neekevvaru|ಸರಿಲೇರು ನೀಕೆವ್ವರು]]'' |2020 |[[Anil Ravipudi|ಅನಿಲ್ ರವಿಪುಡಿ]] |ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್<br /><br /><br /><br /> ಜಿ.ಮಹೇಶ್ ಬಾಬು ಎಂಟರ್ಟೈನ್ಮೆಂಟ್<br />ಎಕೆ ಎಂಟರ್ಟೈನ್ಮೆಂಟ್ಸ್ |{{INRConvert|260|c}} | |- |8 |''[[Sye Raa Narasimha Reddy|ಸೈರಾ ನರಸಿಂಹ ರೆಡ್ಡಿ]]'' |2019 |[[Surender Reddy|ಸುರೇಂದರ್ ರೆಡ್ಡಿ]] |[[Konidela Production Company|ಕೊನಿಡೆಲಾ ಪ್ರೊಡಕ್ಷನ್ ಕಂಪನಿ]] |{{INRConvert|240.6|c|year=2019|mode=historical}} | |- |9 |''[[Rangasthalam|ರಂಗಸ್ಥಳಂ]]'' |2018 |[[Sukumar (director)|ಸುಕುಮಾರ್]] |[[Mythri Movie Makers|ಮೈತ್ರಿ ಮೂವೀ ಮೇಕರ್ಸ್]] |{{INRConvert|216|c|year=2018|mode=historical}} | |- |10 |''[[Bharat Ane Nenu|ಭರತ್ ಅನೆ ನೇನು]]'' |2018 |[[Koratala Siva|ಕೊರಟಾಲ ಶಿವ]] |[[DVV Entertainments|ಡಿವಿವಿ ಎಂಟರ್ಟೈನ್ಮೆಂಟ್ಸ್]] |{{INR|187.6–225 crore}} ({{US$|{{To USD|1876|IND|year=2018|round=yes}}–{{To USD|2250|IND|year=2018|round=yes}} million|long=no}}) | |} <section end="telugu table" /> <references /> qml1pl6u9jr9j8zr0g7t7q373zefvws 1113026 1113025 2022-08-08T02:19:44Z Alone 333336 73814 wikitext text/x-wiki ಇದು ಅತ್ಯಂತ ಹೆಚ್ಚು ಹಣ ಗಳಿಸಿದ ಭಾರತೀಯ ಚಿತ್ರಗಳ ಶ್ರೇಯಾಂಕವಾಗಿದೆ, ಇದರಲ್ಲಿ ಸಂಪ್ರದಾಯವಾದಿ ಜಾಗತಿಕ ಗಲ್ಲಾ ಪೆಟ್ಟಿಗೆಯ ಅಂದಾಜಿನ ಆಧಾರದ ಮೇಲೆ ಹಲವಾರು ಭಾಷೆಗಳಿಂದ ಬರುವ ಚಲನಚಿತ್ರಗಳು ಪ್ರಸಿದ್ಧವಾದ ಮೂಲಗಳಿಂದ ವರದಿಯಾಗಿದೆ. ಭಾರತದಲ್ಲಿ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಯಾವುದೇ ಅಧಿಕೃತ ಟ್ರ್ಯಾಕಿಂಗ್ ಇಲ್ಲ, ಮತ್ತು ಇಂಡಿಯನ್ ಸೈಟ್ಗಳ ಪ್ರಕಾಶನ ದತ್ತಾಂಶವನ್ನು ಆಗಾಗ್ಗೆ ತಮ್ಮ ದೇಶೀಯ ಬಾಕ್ಸ್ ಆಫೀಸ್ ಅಂದಾಜು ಹೆಚ್ಚಿಸಲು ಒತ್ತಾಯಿಸಲಾಗುತ್ತದೆ. <ref name="NoBO">{{Cite news|url=http://articles.timesofindia.indiatimes.com/2013-11-23/news-interviews/44388852_1_weekend-numbers-box-office-numbers-small-films|title=Box Office column discontinued|last=Priya Gupta|date=23 Nov 2013|work=[[ದಿ ಟೈಮ್ಸ್ ಆಫ್‌ ಇಂಡಿಯಾ]]|access-date=30 December 2013|archive-date=26 ನವೆಂಬರ್ 2013|archive-url=https://web.archive.org/web/20131126160700/http://articles.timesofindia.indiatimes.com/2013-11-23/news-interviews/44388852_1_weekend-numbers-box-office-numbers-small-films|url-status=dead}}Check date values in: <code style="color:inherit; border:inherit; padding:inherit;">&#x7C;access-date=</code> ([[ಸಹಾಯ:CS1 errors#bad date|help]]) [[ವರ್ಗ:CS1 errors: dates]]</ref> ಭಾರತೀಯ ಚಲನಚಿತ್ರಗಳು 20 ನೇ ಶತಮಾನದ ಆರಂಭದಿಂದಲೂ ಸಹ ಪ್ರಪಂಚದಾದ್ಯಂತ ಮಾರುಕಟ್ಟೆಗಳಲ್ಲಿ ಪ್ರದರ್ಶಿಸಲ್ಪಟ್ಟಿದೆ. 2003 ರ ಹೊತ್ತಿಗೆ, ಭಾರತದಿಂದ ಬಂದ ಚಲನಚಿತ್ರಗಳು ಪ್ರದರ್ಶಿಸಲ್ಪಟ್ಟ 90 ಕ್ಕಿಂತ ಹೆಚ್ಚು ದೇಶಗಳಲ್ಲಿ ಮಾರುಕಟ್ಟೆಗಳಿವೆ. 21 ನೇ ಶತಮಾನದ ಮೊದಲ ದಶಕದಲ್ಲಿ, ಟಿಕೆಟ್ ಬೆಲೆಯಲ್ಲಿ ಸ್ಥಿರವಾದ ಏರಿಕೆಯು, ಚಿತ್ರಮಂದಿರಗಳ ಸಂಖ್ಯೆಯಲ್ಲಿನ ಮೂರು ಪಟ್ಟು ಹೆಚ್ಚಾಗುವುದು ಮತ್ತು ಬಿಡುಗಡೆಯಾದ ಚಿತ್ರದ ಮುದ್ರಣಗಳ ಸಂಖ್ಯೆ ಹೆಚ್ಚಾಗುತ್ತದೆ, ಇದು ಬಾಕ್ಸ್ ಆಫೀಸ್ನಲ್ಲಿ ಭಾರೀ ಹೆಚ್ಚಳಕ್ಕೆ ಕಾರಣವಾಯಿತು ಸಂಗ್ರಹಣೆಗಳು. <ref name="ETAug">{{Cite news|url=http://articles.economictimes.indiatimes.com/2012-08-26/news/33386102_1_box-office-movie-rotten-tomatoes|title=Business of Rs 100-cr films: Who gets what and why|last=Binoy Prabhakar|date=26 Aug 2012|work=[[Indiatimes]] ''The Economic Times''|access-date=30 December 2013}}Check date values in: <code style="color:inherit; border:inherit; padding:inherit;">&#x7C;access-date=</code> ([[ಸಹಾಯ:CS1 errors#bad date|help]]) [[ವರ್ಗ:CS1 errors: dates]]</ref> ಬಹುಪಾಲು ಗಳಿಕೆಯ ಭಾರತೀಯ ಚಲನಚಿತ್ರಗಳು ಬಾಲಿವುಡ್ (ಹಿಂದಿ) ಚಿತ್ರಗಳಾಗಿವೆ. 2014 ರ ಹೊತ್ತಿಗೆ, ಬಾಲಿವುಡ್ ನಿವ್ವಳ ಬಾಕ್ಸ್ ಆಫೀಸ್ ಆದಾಯದ 43% ರಷ್ಟನ್ನು ಪ್ರತಿನಿಧಿಸುತ್ತದೆ, ತಮಿಳು ಮತ್ತು ತೆಲುಗು ಸಿನೆಮಾವು 36% ರಷ್ಟು ಪ್ರತಿನಿಧಿಸುತ್ತದೆ ಮತ್ತು ಉಳಿದ ಪ್ರಾದೇಶಿಕ ಚಲನಚಿತ್ರಗಳು 21% ನಷ್ಟಿವೆ. ದೇಶೀಯ ಒಟ್ಟು ಅಂಕಿಅಂಶಗಳಿಗಾಗಿ ಭಾರತದಲ್ಲಿ ಅತಿ ಹೆಚ್ಚು ಗಳಿಸಿದ ಚಲನಚಿತ್ರಗಳ ಪಟ್ಟಿಯನ್ನು ನೋಡಿ ಮತ್ತು ಸಾಗರೋತ್ತರ ಒಟ್ಟು ಅಂಕಿಅಂಶಗಳಿಗಾಗಿ ಸಾಗರೋತ್ತರ ಮಾರುಕಟ್ಟೆಗಳಲ್ಲಿ ಅತಿಹೆಚ್ಚು ಗಳಿಕೆಯ ಭಾರತೀಯ ಚಲನಚಿತ್ರಗಳ ಪಟ್ಟಿ. == ಜಾಗತಿಕ ಒಟ್ಟು ಅಂಕಿಅಂಶಗಳು == ಕೆಳಗಿನ ಪಟ್ಟಿಯಲ್ಲಿ ಭಾರತವು ಅಗ್ರ 15 ಅತಿ ಹೆಚ್ಚು ಗಳಿಕೆಯ ಚಲನಚಿತ್ರಗಳನ್ನು ತೋರಿಸುತ್ತದೆ, ಇದರಲ್ಲಿ ಎಲ್ಲಾ ಭಾರತೀಯ ಭಾಷೆಗಳಿಂದ ಚಲನಚಿತ್ರಗಳು ಸೇರಿವೆ. ಅಂಕಿಅಂಶಗಳನ್ನು ಹಣದುಬ್ಬರಕ್ಕೆ ಸರಿಹೊಂದಿಸಲಾಗುವುದಿಲ್ಲ. {| class="wikitable" |- | style="text-align:center; background:#b6fcb6;"|* | ಚಿತ್ರಮಂದಿರಗಳಲ್ಲಿ ಇನ್ನೂ ಓಡುತ್ತಿರುವ ಚಲನಚಿತ್ರಗಳನ್ನು ಸೂಚಿಸುತ್ತದೆ |} {| class="wikitable sortable" style="margin:auto; margin:auto;" |- !ಶ್ರೇಣಿ !ಚಲನಚಿತ್ರ !ವರ್ಷ !ಬಾಕ್ಸ್ ಆಫೀಸ್ ಕಲೆಕ್ಷನ್ !ಉಲ್ಲೇಖಗಳು |- |೧ |[[ದಂಗಲ್ (ಚಲನಚಿತ್ರ)|ಧಂಗಲ್]] |೨೦೧೬ |₹ ೨೦೨೪ ಕೋಟಿ |<ref name=":0">https://www.boxofficeindia.com/report-details.php?articleid=4396</ref> |- |೨ |[[ಬಾಹುಬಲಿ 2:ದ ಕನ್‍ಕ್ಲೂಝ಼ನ್|ಬಾಹುಬಲಿ ೨:ದ ಕನ್ಕ್ಲೂಝನ್]] |೨೦೧೭ |₹ ೧೮೧೦ ಕೋಟಿ |<ref name=":0" /> |- |೩ |[[ಬಜರಂಗಿ ಭಾಯಿಜಾನ್ (ಚಲನಚಿತ್ರ)|ಭಜರಂಗಿ ಭಾಯಿಜಾನ್]] |೨೦೧೫ |₹ ೯೬೯.೦೯ ಕೋಟಿ |<ref name=":1">[https://www.statista.com/statistics/282411/bollywood-highest-grossing-movies-worldwide/]</ref> |- |೪ |[[ಸೀಕ್ರೆಟ್ ಸೂಪರ್‌ಸ್ಟಾರ್ (ಚಲನಚಿತ್ರ)|ಸೀಕ್ರೆಟ್ ಸೂಪರ್ ಸ್ಟಾರ್]] |೨೦೧೭ |₹ ೯೬೬.೮೬ ಕೋಟಿ |<ref name=":1" /> |- |೫ | style="background:#b6fcb6" |ಆರ್ ಆರ್ ಆರ್* |೨೦೨೨ |₹ ೯೦೦ ಕೋಟಿ |<ref>https://www.amarujala.com/photo-gallery/entertainment/bollywood/rrr-box-office-collection-day-10-ss-rajamouli-s-film-hindi-collection-cross-rs-200-crore</ref> |- |೬ |[[ಪಿಕೆ]] |೨೦೧೪ |₹ ೮೩೨ ಕೋಟಿ |<ref name=":1" /> |- |೭ |೨.ಒ |೨೦೧೮ |₹೮೦೦ ಕೋಟಿ |<ref>https://www.timesnownews.com/entertainment/south-gossip/article/2-0-exclusive-exhibitionin-chennai-original-costumes-of-rajinikanth-akshay-attracts-visitors/348361</ref> |- |೮ |[[ಬಾಹುಬಲಿ: ದ ಬಿಗಿನ್ನಿಂಗ್|ಬಾಹುಬಲಿ: ದ ಬಿಗಿನಿಂಗ್]] |೨೦೧೫ |₹ ೬೫೦ ಕೋಟಿ |<ref>http://www.ibtimes.co.in/bahubali-2-baahubali-2-3-days-worldwide-box-office-collection-ss-rajamoulis-film-crosses-rs-500-crore-1-weekend-724964</ref> |- |೯ |[[ಸುಲ್ತಾನ್ (ಚಲನಚಿತ್ರ)|ಸುಲ್ತಾನ್]] |೨೦೧೬ |₹ ೬೨೩.೩೩ ಕೋಟಿ |<ref>https://www.firstpost.com/entertainment/salman-khans-sultan-rakes-in-5-million-in-11-days-in-china-surpassing-padmaavats-overseas-earnings-5166231.html</ref> |- |೧೦ |[[ಸಂಜು (ಚಲನಚಿತ್ರ)|ಸಂಜು]] |೨೦೧೮ |₹ ೫೮೬.೮೫ ಕೋಟಿ |<ref>http://www.bollywoodhungama.com/movie/sanju/box-office/#bh-movie-box-office</ref> |- |೧೧ |[[ಪದ್ಮಾವತ್ (ಚಲನಚಿತ್ರ)|ಪದ್ಮಾವತ್]] |೨೦೧೮ |₹ ೫೮೫ ಕೋಟಿ |<ref name=":1" /> |- |೧೨ |ಟೈಗರ್ ಜಿಂದಾ ಹೇ |೨೦೧೭ |₹ ೫೬೦ ಕೋಟಿ |<ref name=":0" /> |- |೧೩ |[[ದೂಮ್ ೩|ಧೂಮ್ ೩]] |೨೦೧೩ |₹ ೫೫೬ ಕೋಟಿ |<ref name=":1" /> |- |೧೪ |[[ವಾರ್ (ಚಲನಚಿತ್ರ)|ವಾರ್]] |೨೦೧೯ |₹ ೪೭೫.೫ ಕೋಟಿ |<ref>[https://www.bollywoodhungama.com/movie/war/box-office/ War Box office]</ref> |- |೧೫ |[[ಥ್ರೀ ಇಡಿಯಟ್ಸ್|ತ್ರಿ ಈಡಿಯಟ್ಸ್]] |೨೦೦೯ |₹ ೪೬೦ ಕೋಟಿ |<ref name=":1" /> |- |೧೬ |[[ಅಂಧಾಧುನ್ (ಚಲನಚಿತ್ರ)|ಅಂಧಾಧುನ್]] |೨೦೧೮ |₹ ೪೫೬.೮೯ ಕೋಟಿ |<ref>[https://www.bollywoodhungama.com/movie/andhadhun/box-office/ Andhadun Box office collection till now]</ref> |- |೧೭ |[[ಸಾಹೋ (ಚಲನಚಿತ್ರ)|ಸಾಹೋ]] |೨೦೧೯ |₹ ೪೩೩.೦೬ ಕೋಟಿ |<ref>[https://www.boxofficeindia.com/all_format_worldwide_gross.php TOP GROSSER ALL FORMAT WORLDWIDE GROSS]</ref> |- |೧೮ |ಪ್ರೇಮ್ ರತನ್ ಧನ್ ‌ಪಾಯೋ |೨೦೧೫ |₹ ೪೩೨ ಕೋಟಿ |<ref name=":1" /> |- |೧೯ |[[ಚೆನ್ನೈ ಎಕ್ಸ್ಪ್ರೆಸ್]] |೨೦೧೩ |₹ ೪೨೩ ಕೋಟಿ | |- |೨೦ |[[ಕಿಕ್]] |೨೦೧೪ |₹ ೪೦೨ ಕೋಟಿ | |- |೨೧ |[[ಸಿಂಬಾ]] |೨೦೧೮ |₹ ೪೦೦ ಕೋಟಿ | |- |೨೨ |[[ಹ್ಯಾಪಿ ನ್ಯೂ ಇಯರ್]] |೨೦೧೪ |₹ ೩೯೭.೨೧ ಕೋಟಿ | |- |೨೩ |[[ಕ್ರಿಶ್ ೩]] |೨೦೧೩ |₹ ೩೯೩.೩೭ ಕೋಟಿ | |- |೨೪ |[[ಕಬೀರ್ ಸಿಂಗ್]] |೨೦೧೯ |₹ ೩೭೯ ಕೋಟಿ | |- |೨೫ |[[ದಿಲ್ವಾಲೇ]] |೨೦೧೫ |₹ ೩೭೬.೮೫ ಕೋಟಿ | |} == ಭಾಷೆಯ ಪ್ರಕಾರ ಅತಿ ಹೆಚ್ಚು ಗಳಿಕೆಯ ಚಲನಚಿತ್ರಗಳು == ಬಂಗಾಳಿ ಚಲನಚಿತ್ರವು 1930 ರ ದಶಕದಲ್ಲಿ ಭಾರತೀಯ ಚಲನಚಿತ್ರದ ಕೇಂದ್ರವಾಗಿತ್ತು, ಮತ್ತು 1950 ರ ದಶಕದಲ್ಲಿ ಭಾರತದ ಚಲನಚಿತ್ರ ಉತ್ಪಾದನೆಯ ಕಾಲುಭಾಗವನ್ನು ಹೊಂದಿದೆ. 1940 ರ ದಶಕದಲ್ಲಿ ದಕ್ಷಿಣ ಭಾರತದಲ್ಲಿನ ಸಿನಿಮಾವು ಭಾರತದ ಅರ್ಧದಷ್ಟು ಸಿನಿಮಾ ಹಾಲ್‌ಗಳನ್ನು ಹೊಂದಿತ್ತು. <ref name="Burra&Rao" /> === ಅಸ್ಸಾಮಿ === ಅಸ್ಸಾಮಿ ಚಲನಚಿತ್ರವು [[ಅಸ್ಸಾಂ]] ರಾಜ್ಯದಲ್ಲಿದೆ ಮತ್ತು [[ಅಸ್ಸಾಮಿ|ಅಸ್ಸಾಮಿ ಭಾಷೆಯಲ್ಲಿ]] ಚಲನಚಿತ್ರಗಳನ್ನು ನಿರ್ಮಿಸುತ್ತದೆ. {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 |''ರತ್ನಾಕರ್'' |2019 |ಜತಿನ್ ಬೋರಾ |ಜೆಬಿ ನಿರ್ಮಾಣ |{{INRConvert|9.25|c|year=2019|mode=historical}} | |- |2 |''ಕಾಂಚಂಜಂಘ'' |2019 |ಜುಬೀನ್ ಗರ್ಗ್ | |{{INRConvert|5.12|c|year=2019|mode=historical}} | |- |3 |''ಮಿಷನ್ ಚೀನಾ'' |2017 |ಜುಬೀನ್ ಗರ್ಗ್ |ಐ ಸೃಷ್ಟಿ ಉತ್ಪಾದನೆ |{{INRConvert|5|c|year=2017|mode=historical}} | |- |4 |''ಪ್ರಿಯಾರ್ ಪ್ರಿಯೋ'' |2017 |ಮುನಿನ್ ಬರುವಾ |ಆಜಾನ್ ಫಿಲ್ಮ್ಸ್ |{{INRConvert|1.80|c|year=2017|mode=historical}} | |} === ಬೆಂಗಾಲಿ === ಬಂಗಾಳಿ ಚಲನಚಿತ್ರವು [[ಬಂಗಾಳಿ ಭಾಷೆ|ಬಂಗಾಳಿ ಭಾಷೆಯ]] ಚಲನಚಿತ್ರ ಉದ್ಯಮವಾಗಿದ್ದು, [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳದ]] [[ಕೊಲ್ಕತ್ತ|ಕೋಲ್ಕತ್ತಾದ]] ಟಾಲಿಗಂಜ್ ನೆರೆಹೊರೆಯಲ್ಲಿ ಕೇಂದ್ರೀಕೃತವಾಗಿದೆ. 1932 ರಿಂದ ಟಾಲಿಗಂಜ್ ಮತ್ತು ಹಾಲಿವುಡ್ ಪದಗಳ ಪೋರ್ಟ್‌ಮ್ಯಾಂಟಿಯು ಟಾಲಿವುಡ್ ಎಂಬ ಅಡ್ಡಹೆಸರಿನಿಂದ ಇದನ್ನು ಕರೆಯಲಾಗುತ್ತದೆ. {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 |''[[ಅಮೆಜಾನ್ ಒಬಿಜಾನ್]]'' |2017 | rowspan="2" |ಕಮಲೇಶ್ವರ ಮುಖರ್ಜಿ | rowspan="2" |[[Shree Venkatesh Films|ಶ್ರೀ ವೆಂಕಟೇಶ್ ಫಿಲ್ಮ್ಸ್]] |{{INRConvert|48.63|c|year=2017|mode=historical}} | |- |2 |''ಚಂದರ್ ಪಹಾರ್'' |2013 |{{INRConvert|15|c|year=2013|mode=historical}} | |- |3 |''[[Boss 2: Back to Rule|ಬಾಸ್ 2: ಬ್ಯಾಕ್ ಟು ರೂಲ್]]'' |2017 |ಬಾಬಾ ಯಾದವ್ |ಜೀಟ್ಜ್ ಪಟಾಕಿ<br />ವಾಲ್ಜೆನ್ ಮೀಡಿಯಾ ವರ್ಕ್ಸ್<br /> ಜಾಜ್ ಮಲ್ಟಿಮೀಡಿಯಾ |{{INRConvert|10.50|c|year=2017|mode=historical}} | |- |4 |''[[ಪಥೇರ್ ಪಾಂಚಾಲಿ]]'' |1955 |[[ಸತ್ಯಜಿತ್ ರೇ]] |ಪಶ್ಚಿಮ ಬಂಗಾಳ ಸರ್ಕಾರ |{{INR|10 [[crore]]}} ({{US$|{{To USD|100|IND|year=1960|round=yes}} million}}) |<ref name=":5" /> |- |5 |''ಪಾಗ್ಲು'' |2011 |ರಾಜೀವ್ ಕುಮಾರ್ ಬಿಸ್ವಾಸ್ |ಸುರಿಂದರ್ ಫಿಲ್ಮ್ಸ್ |{{INRConvert|9.95|c|year=2011|mode=historical}} | |- |6 |''ಸತಿ'' |2002 |ಹರನಾಥ ಚಕ್ರವರ್ತಿ |ಶ್ರೀ ವೆಂಕಟೇಶ್ ಫಿಲ್ಮ್ಸ್ |{{INRConvert|9.80|c|year=2002|mode=historical}} |<ref name=":13" /> |- |7 |''ಪರನ್ ಜೈ ಜಾಲಿಯಾ ರೇ'' |2009 |ರಾಬಿ ಕಿಣಗಿ |ಶ್ರೀ ವೆಂಕಟೇಶ್ ಫಿಲ್ಮ್ಸ್ |{{INRConvert|9.50|c|year=2009|mode=historical}} |<ref name=":13" /> |- |8 |''ನಬಾಬ್'' |2017 |ಜೋಯ್ದೀಪ್ ಮುಖರ್ಜಿ |ಜಾಜ್ ಮಲ್ಟಿಮೀಡಿಯಾ, ಎಸ್ಕೇ ಮೂವೀಸ್ |{{INRConvert|9.10|c|year=2017|mode=historical}} | |- |9 |''ರಂಗಬಾಜ್'' |2013 |ರಾಜ ಚಂದ |ಸುರಿಂದರ್ ಫಿಲ್ಮ್ಸ್ |{{INRConvert|9|c|year=2013|mode=historical}} | |- |10 |''ಟಾನಿಕ್'' |2021 |ಅವಿಜಿತ್ ಸೇನ್ |ಬೆಂಗಾಲ್ ಟಾಕೀಸ್ ದೇವ್ ಎಂಟರ್ಟೈನ್ಮೆಂಟ್ ವೆಂಚರ್ಸ್ |{{INRConvert|8.95|c}} | |} === ಭೋಜ್‌ಪುರಿ === ಭೋಜ್‌ಪುರಿ ಚಿತ್ರಮಂದಿರವು [[ಭೋಜಪುರಿ ಭಾಷೆ|ಭೋಜ್‌ಪುರಿ ಭಾಷೆಯಲ್ಲಿ]] ಚಲನಚಿತ್ರಗಳನ್ನು ನಿರ್ಮಿಸುತ್ತದೆ. {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 |''ಸಸುರ ಬಡ ಪೈಸಾವಾಲಾ'' |2003 |ಬಾಲಾಜಿ ಸಿನಿವಿಷನ್ ಪ್ರೈ. ಲಿ |{{INRConvert|35|c|year=2003|mode=historical}} | rowspan="4" | |- |2 |''ಗಂಗಾ'' |2006 |ಎನ್ / ಎ |{{INRConvert|35|c|year=2006|mode=historical}} |- |3 |''ಪ್ರತಿಜ್ಞಾ'' |2008 |ವೀನಸ್ ಫಿಲ್ಮ್ಸ್ |{{INRConvert|21|c|year=2008|mode=historical}} |- |4 |''ಬಾರ್ಡರ್'' |2018 |ನಿರಾಹುವಾ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ |{{INRConvert|19|c|year=2018|mode=historical}} |} === ಛತ್ತೀಸ್‌ಗಢಿ === ಛತ್ತೀಸ್‌ಗಢಿ ಚಿತ್ರಮಂದಿರವು [[ಛತ್ತೀಸ್ ಘಡ್ ಭಾಷೆ|ಛತ್ತೀಸ್‌ಗಢಿ ಭಾಷೆಯಲ್ಲಿ]] ಚಲನಚಿತ್ರಗಳನ್ನು ನಿರ್ಮಿಸುತ್ತದೆ. ಇದನ್ನು '''ಛಾಲಿವುಡ್''' ಎಂದೂ ಕರೆಯುತ್ತಾರೆ {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ಒಟ್ಟು ! class="unsortable" |{{Abbr|Ref|Reference(s)}} |- |1 |ಲೈಲಾ ಟಿಪ್ ಟಾಪ್ ಛೈಲಾ ಅಂಗುತ ಚಾಪ್ |2012 |ಸತೀಶ್ ಜೈನ್ |ಶುಭ್ ಫಿಲ್ಮ್ಸ್ |{{INRConvert|15.10|c|year=2012|mode=historical}} | |- |2 |ಐ ಲವ್ ಯು |2018 |ಉತ್ತಮ್ ತಿವಾರಿ |ಸುಂದರಿ ಸ್ಟುಡಿಯೋ |{{INRConvert|5.10|c|year=2018|mode=historical}} | |- |3 |ಮಾಯಾರು ಗಂಗಾ |2017 |ಎಸ್ ಕೆ ಮುರಳೀಧರನ್ |ಮಾ ಚಂದ್ರಹಾಸಿನಿ ಫಿಲ್ಮ್ಸ್ |{{INRConvert|3.39|c|year=2017|mode=historical}} | |- |4 |ಮಾಯಾ 2 |2015 |ಪ್ರಕಾಶ್ ಅವಸ್ತಿ |ಓಶೀನ್ ಎಂಟರ್ಟೈನ್ಮೆಂಟ್ |{{INRConvert|3.3|c|year=2015|mode=historical}} | |- |5 |ಬಿಎ ಫರ್ಸ್ಟ್ ಇಯರ್ |2013 |ಪ್ರಣವ್ ಝಾ |ಪ್ರಣವ್ ಝಾ ಪ್ರೊಡಕ್ಷನ್ಸ್ |{{INRConvert|2.87|c|year=2013|mode=historical}} | |} === ಗುಜರಾತಿ === ಗುಜರಾತಿ ಸಿನಿಮಾ [[ಗುಜರಾತಿ ಭಾಷೆ|ಗುಜರಾತಿ ಭಾಷೆಯಲ್ಲಿ]] ಚಲನಚಿತ್ರಗಳನ್ನು ನಿರ್ಮಿಸುತ್ತದೆ ಮತ್ತು ಮುಖ್ಯವಾಗಿ [[ಗುಜರಾತ್]] ಮತ್ತು [[ಮುಂಬಯಿ.|ಮುಂಬೈನಲ್ಲಿ]] ಪ್ರೇಕ್ಷಕರ ಮೇಲೆ ಕೇಂದ್ರೀಕೃತವಾಗಿದೆ. ಚಲನಚಿತ್ರ ಉದ್ಯಮವನ್ನು ಕೆಲವೊಮ್ಮೆ ''ಧೋಲಿವುಡ್'' ಅಥವಾ ''ಗೋಲಿವುಡ್'' ಎಂದು ಕರೆಯಲಾಗುತ್ತದೆ. {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ಒಟ್ಟು ! class="unsortable" |{{Abbr|Ref|Reference(s)}} |- |1 |''ಚಾಲ್ ಜೀವಿ ಲೈಯೆ!'' |2019 |ವಿಪುಲ್ ಮೆಹ್ತಾ |[[Coconut Motion Pictures|ಕೊಕೊನಟ್ ಮೋಷನ್ ಪಿಕ್ಚರ್ಸ್]] |{{INRConvert|60|c|year=2019|mode=historical}} | |- |2 |''ದೇಶ್ ರೇ ಜೋಯಾ ದಾದಾ ಪರದೇಶ ಜೋಯಾ'' |1998 |ಗೋವಿಂದಭಾಯಿ ಪಟೇಲ್ |ಜಿಎನ್ ಚಲನಚಿತ್ರಗಳು |{{INRConvert|22|c|year=1998|mode=historical}} | |- |3 |''ಶು ಥಾಯು?'' |2018 | rowspan="2" |ಕೃಷ್ಣದೇವ್ ಯಾಗ್ನಿಕ್ | rowspan="2" |[[Belvedere Films|ಬೆಲ್ವೆಡೆರೆ ಫಿಲ್ಮ್ಸ್]] |{{INRConvert|21|c|year=2018|mode=historical}} |<ref name="dna all time" /> |- |4 |''ಚೆಲೋ ದಿವಾಸ್'' |2015 |{{INRConvert|18|c|year=2015|mode=historical}} |<ref name="toi gujarati" /> |- |5 |''ಶರತೋ ಲಗು'' |2018 |ನೀರಜ್ ಜೋಶಿ |ಸೂಪರ್ಹಿಟ್ ಎಂಟರ್ಟೈನ್ಮೆಂಟ್ |{{INRConvert|17.5|c|year=2018|mode=historical}} | |- |6 |''ಹೆಲ್ಲಾರೊ'' |2019 |ಅಭಿಷೇಕ್ ಶಾ |ಹರ್ಫನ್ಮೌಲಾ ಫಿಲ್ಮ್ಸ್ |{{INRConvert|16|c|year=2019|mode=historical}} | |- |7 |''ಗುಜ್ಜುಭಾಯಿ ದಿ ಗ್ರೇಟ್'' |2015 |ಇಶಾನ್ ರಾಂಡೇರಿಯಾ |[[Siddharth Randeria|ಸಿದ್ಧಾರ್ಥ್ ರಾಂಡೇರಿಯಾ ಪ್ರೊಡಕ್ಷನ್ಸ್]] |{{INRConvert|15|c|year=2015|mode=historical}} | |- |8 | style="background:#b6fcb6;" |''ಕೆಹವತ್‌ಲಾಲ್ ಪರಿವಾರ್'' * |2022 |ವಿಪುಲ್ ಮೆಹ್ತಾ |[[Coconut Motion Pictures|ಕೊಕೊನಟ್ ಮೋಷನ್ ಪಿಕ್ಚರ್ಸ್]] |{{estimation|{{INRconvert|14.3|c}}}} | |- |9 |''ಗುಜ್ಜುಭಾಯ್: ಮೋಸ್ಟ್ ವಾಂಟೆಡ್'' |2018 |ಇಶಾನ್ ರಾಂಡೇರಿಯಾ |[[Siddharth Randeria|ಸಿದ್ಧಾರ್ಥ್ ರಾಂಡೇರಿಯಾ ಪ್ರೊಡಕ್ಷನ್ಸ್]] |{{INRConvert|10|c|year=2018|mode=historical}} |<ref name="dna all time" /> |- |10 |''ಗೋಲ್ಕೇರಿ'' |2020 |ವಿರಲ್ ಶಾ |ಸೋಲ್ ಸೂತ್ರ |{{estimation}} {{INRConvert|9|c}} | |} === ಹಿಂದಿ === ಭಾರತದ [[ಮುಂಬಯಿ.|ಮುಂಬೈ]] ಮೂಲದ [[ಹಿಂದಿ|ಹಿಂದಿ ಭಾಷೆಯ]] ಚಲನಚಿತ್ರೋದ್ಯಮವನ್ನು ಆಗಾಗ್ಗೆ [[ಬಾಲಿವುಡ್]] ಎಂದು ಕರೆಯಲಾಗುತ್ತದೆ. ಬಾಲಿವುಡ್ ಭಾರತದಲ್ಲಿ ಅತಿದೊಡ್ಡ ಚಲನಚಿತ್ರ ನಿರ್ಮಾಪಕ ಮತ್ತು ವಿಶ್ವದ ಚಲನಚಿತ್ರ ನಿರ್ಮಾಣದ ಅತಿದೊಡ್ಡ ಕೇಂದ್ರಗಳಲ್ಲಿ ಒಂದಾಗಿದೆ. {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 |''[[ದಂಗಲ್ (ಚಲನಚಿತ್ರ)|ದಂಗಲ್]]'' |2016 |ನಿತೇಶ್ ತಿವಾರಿ |ಅಮೀರ್ ಖಾನ್ ಪ್ರೊಡಕ್ಷನ್ಸ್<br />UTV ಮೋಷನ್ ಪಿಕ್ಚರ್ಸ್<br /> ವಾಲ್ಟ್ ಡಿಸ್ನಿ ಸ್ಟುಡಿಯೋಸ್ ಇಂಡಿಯಾ |{{INR|2,024 crore}} ({{US$|{{To USD|20240|IND|year=2017|round=yes}} million}}) |<ref name="boi-worldwide" /> |- |2 |''[[ಬಜರಂಗಿ ಭಾಯಿಜಾನ್ (ಚಲನಚಿತ್ರ)|ಬಜರಂಗಿ ಭಾಯಿಜಾನ್]]'' |2015 |[[Kabir Khan (director)|ಕಬೀರ್ ಖಾನ್]] |[[ಸಲ್ಮಾನ್‌ ಖಾನ್‌|ಸಲ್ಮಾನ್ ಖಾನ್ ಫಿಲ್ಮ್ಸ್]]ಕಬೀರ್ ಖಾನ್ ಫಿಲ್ಮ್ಸ್<br /> ಎರೋಸ್ ಇಂಟರ್ನ್ಯಾಷನಲ್ |{{INRConvert|969.06|c|year=2015|mode=historical}} |<ref group="n" name="Bajrangi" /> |- |3 |''[[ಸೀಕ್ರೆಟ್ ಸೂಪರ್‌ಸ್ಟಾರ್ (ಚಲನಚಿತ್ರ)|ಸೀಕ್ರೆಟ್ ಸೂಪರ್ ಸ್ಟಾರ್]]'' |2017 |ಅದ್ವೈತ್ ಚಂದನ್ |ಅಮೀರ್ ಖಾನ್ ಪ್ರೊಡಕ್ಷನ್ಸ್ |{{INR|966.5 ಕೋಟಿ}} ({{US$|154 million}}) |<ref group="n" name="SecretSuperstar" /> |- |4 |''[[ಪಿಕೆ]]'' |2014 |ರಾಜ್‌ಕುಮಾರ್ ಹಿರಾನಿ |ವಿನೋದ್ ಚೋಪ್ರಾ ಫಿಲ್ಮ್ಸ್<br /> ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ |{{INR|832 crore}} ({{US$|140 million}}) |<ref name="pk" /> <ref name="statista" /> |- |5 |''[[ಸುಲ್ತಾನ್ (ಚಲನಚಿತ್ರ)|ಸುಲ್ತಾನ್]]'' |2016 |ಅಲಿ ಅಬ್ಬಾಸ್ ಜಾಫರ್ |ಯಶ್ ರಾಜ್ ಫಿಲ್ಮ್ಸ್ |{{INR|623.33 crore}} |<ref name="sultan" /> |- |6 |''[[ಸಂಜು (ಚಲನಚಿತ್ರ)|ಸಂಜು]]'' |2018 |ರಾಜ್‌ಕುಮಾರ್ ಹಿರಾನಿ |ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್<br />ವಿನೋದ್ ಚೋಪ್ರಾ ಫಿಲ್ಮ್ಸ್ |{{INR|586.85 crore}} |<ref name="Sanju" /> |- |7 |''ಪದ್ಮಾವತ್'' |2018 |ಸಂಜಯ್ ಲೀಲಾ ಬನ್ಸಾಲಿ |ಬನ್ಸಾಲಿ ಪ್ರೊಡಕ್ಷನ್ಸ್<br />ವಯಾಕಾಮ್ 18 ಮೋಷನ್ ಪಿಕ್ಚರ್ಸ್ |{{INR|585 crore}} |<ref name=":0" /> <ref name="statista" /> |- |8 |''ಟೈಗರ್ ಜಿಂದಾ ಹೈ'' |2018 |[[ಅಲಿ ಅಬ್ಬಾಸ್ ಜಾಫರ್]] |ಯಶ್ ರಾಜ್ ಫಿಲ್ಮ್ಸ್ |{{INR|565.1 crore}} ({{US$|87.32 million}}) |<ref name="boi-worldwide" /> <ref name="tzh" /> |- |9 |''ಧೂಮ್ 3'' |2013 |ವಿಜಯ ಕೃಷ್ಣ ಆಚಾರ್ಯ |ಯಶ್ ರಾಜ್ ಫಿಲ್ಮ್ಸ್ |{{INR}}556 crore ({{US$|101 million}}) |<ref group="n" name="Dhoom3" /> |- |10 |''[[ವಾರ್ (ಚಲನಚಿತ್ರ)|ವಾರ್]]'' |2019 |ಸಿದ್ಧಾರ್ಥ್ ಆನಂದ್ |ಯಶ್ ರಾಜ್ ಫಿಲ್ಮ್ಸ್ |{{INRConvert|475.5|c|year=2019|mode=historical}} |<ref name="hr" /> |} === ಕನ್ನಡ === [[ಕನ್ನಡ]] ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ [[ಕನ್ನಡ ಚಿತ್ರರಂಗ|ಕನ್ನಡ ಚಿತ್ರರಂಗಕ್ಕೆ]] [[ಬೆಂಗಳೂರು]] ಕೇಂದ್ರ. ಇದನ್ನು ಕೆಲವೊಮ್ಮೆ '''''ಸ್ಯಾಂಡಲ್ವುಡ್''''' ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತದೆ. {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ(ರು) !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು !{{Tooltip|Ref|Reference(s)}} |- |1 | style="background:#b6fcb6;" |''[[ಕೆ.ಜಿ.ಎಫ್: ಅಧ್ಯಾಯ 2|ಕೆಜಿಎಫ್: ಅಧ್ಯಾಯ 2]]'' * |2022 | rowspan="2" |[[ಪ್ರಶಾಂತ್ ನೀಲ್]] | rowspan="2" |[[ಹೊಂಬಾಳೆ ಫಿಲ್ಮ್ಸ್]] |{{INRConvert|1250|c|year=2022}} | |- |2 |''[[ಕೆ.ಜಿ.ಎಫ್: ಅಧ್ಯಾಯ 1|ಕೆಜಿಎಫ್: ಅಧ್ಯಾಯ 1]]'' |2018 |{{INRConvert|250|c|year=2018|mode=historical}} | |- |3 | style="background:#b6fcb6;" |''[[ಜೇಮ್ಸ್ (ಚಲನಚಿತ್ರ)|ಜೇಮ್ಸ್]]'' * |2022 |[[Chethan Kumar (director)|ಚೇತನ್ ಕುಮಾರ್]] |ಕಿಶೋರ್ ಪ್ರೊಡಕ್ಷನ್ಸ್ |{{INRConvert|150.7|c}} | |- |4 |''[[ರಾಬರ್ಟ್ (ಚಲನಚಿತ್ರ)|ರಾಬರ್ಟ್]]'' |2021 |[[Tharun Sudhir|ತರುಣ್ ಸುಧೀರ್]] |ಉಮಾಪತಿ ಫಿಲ್ಮ್ಸ್ |{{INRConvert|102|c}} |<ref name="top8" /> |- |5 |''[[ಕುರುಕ್ಷೇತ್ರ (೨೦೧೮ ಚಲನಚಿತ್ರ)|ಕುರುಕ್ಷೇತ್ರ]]'' |2019 |ನಾಗಣ್ಣ |ವೃಷಭಾದ್ರಿ ಪ್ರೊಡಕ್ಷನ್ಸ್ |{{INRConvert|90|c|year=2019|mode=historical}} |<ref name="top5" /> |- |6 |''[[ರಾಜಕುಮಾರ (ಚಲನಚಿತ್ರ)|ರಾಜಕುಮಾರ]]'' |2017 |ಸಂತೋಷ್ ಆನಂದ್ರಾಮ್ |[[Hombale Films|ಹೊಂಬಾಳೆ ಫಿಲ್ಮ್ಸ್]] |{{INRConvert|75|c}} |<ref name="top5" /> |- |7 |''[[ಮುಂಗಾರು ಮಳೆ]]'' |2006 |[[ಯೋಗರಾಜ್ ಭಟ್]] |ಇಕೆ ಎಂಟರ್ಟೈನರ್ಸ್ |{{INR|70–75 crore}} ({{US$|{{To USD|700|IND|year=2006|round=yes}}–{{To USD|750|IND|year=2006|round=yes}} million}}) | |- |8 |''[[ದಿ ವಿಲನ್ (೨೦೧೮ ಚಲನಚಿತ್ರ)|ದಿ ವಿಲನ್]]'' |2018 |[[ಪ್ರೇಮ್ (ಚಲನಚಿತ್ರ ನಿರ್ದೇಶಕ)|ಪ್ರೇಮ್]] |ತನ್ವಿ ಶಾನ್ವಿ ಫಿಲ್ಮ್ಸ್ |{{INR|57–60 crore}} ({{US$|{{To USD|570|IND|year=2018|round=yes}}–{{To USD|600|IND|year=2018|round=yes}} million}}) | <ref name="top5" /> |- |9 |''[[ಅವನೇ ಶ್ರೀಮನ್ನಾರಾಯಣ]]'' | rowspan="2" |2019 |ಸಚಿನ್ ರವಿ |ಪುಷ್ಕರ್ ಫಿಲ್ಮ್ಸ್, ಪರಂವಾ ಸ್ಟುಡಿಯೋಸ್ ಮತ್ತು ಶ್ರೀ ದೇವಿ ಎಂಟರ್ಟೈನರ್ಸ್ |{{INRConvert|56|c|year=2019|mode=historical}} |<ref name="top5" /> |- |10 |''[[ಪೈಲ್ವಾನ್ (ಚಿತ್ರ)|ಪೈಲ್ವಾನ್]]'' |ಎಸ್.ಕೃಷ್ಣ |ಆರ್ ಆರ್ ಆರ್ ಮೋಷನ್ ಪಿಕ್ಚರ್ಸ್ |{{INRConvert|53|c|year=2019|mode=historical}} | |} === ಮಲಯಾಳಂ === ಮಲಯಾಳಂ ಸಿನಿಮಾವು [[ಕೇರಳ]] ಮೂಲದ ಭಾರತೀಯ ಸಿನಿಮಾದ ಒಂದು ಭಾಗವಾಗಿದ್ದು, [[ಮಲಯಾಳಂ]] ಭಾಷೆಯಲ್ಲಿ [[ಸಿನಮಾ|ಚಲನ ಚಿತ್ರಗಳ]] ನಿರ್ಮಾಣಕ್ಕೆ ಸಮರ್ಪಿಸಲಾಗಿದೆ. ಕೆಲವು ಮಾಧ್ಯಮಗಳು ಇದನ್ನು ಕೆಲವೊಮ್ಮೆ "ಮಾಲಿವುಡ್" ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತದೆ. ಇವು ಟಾಪ್ 10 ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಾಗಿವೆ. {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 |''ಲೂಸಿಫರ್'' |2019 |[[ಪೃಥ್ವಿರಾಜ್ ಸುಕುಮಾರನ್]] |ಆಶೀರ್ವಾದ್ ಸಿನಿಮಾಸ್ |{{INRConvert|175|c|year=2019|mode=historical}} | |- |2 |''ಪುಲಿಮುರುಗನ್'' |2016 |ವೈಶಾಖ್ |ಮುಳಕುಪ್ಪಡಂ ಫಿಲ್ಮ್ಸ್ |{{INRConvert|152|c|year=2016|mode=historical}} | |- |3 |''ಕುರುಪ್'' |2021 |ಶ್ರೀನಾಥ್ ರಾಜೇಂದ್ರನ್ |ವೇಫೇರರ್ ಫಿಲ್ಮ್ಸ್ |{{INRConvert|118|c}} | |- |4 |''ಕಾಯಂಕುಲಂ ಕೊಚುನ್ನಿ'' |2018 |ರೋಶ್ಶನ್ ಆಂಡ್ರ್ಯೂಸ್ |ಶ್ರೀ ಗೋಕುಲಂ ಮೂವೀಸ್ |{{INRConvert|108|c|year=2018|mode=historical}} | |- | rowspan="3" |5 |''ಮಾಮಾಂಗಮ್'' |2019 |ಎಂ ಪದ್ಮಕುಮಾರ್ |ಕಾವ್ಯಾ ಫಿಲಂ ಕಂಪನಿ |{{INRConvert|135|c|year=2019|mode=historical}} | |- |''ಮಧುರಾ ರಾಜ'' |2019 |ವೈಶಾಖ್ |ನೆಲ್ಸನ್ ಐಪ್ ಸಿನಿಮಾಸ್ |{{INRConvert|100|c|year=2019|mode=historical}} | |- |''ಭೀಷ್ಮ ಪರ್ವಂ'' |2022 |ಅಮಲ್ ನೀರದ್ |ಅಮಲ್ ನೀರದ್ ಪ್ರೊಡಕ್ಷನ್ಸ್ |{{INRConvert|100|c|year=2019|mode=historical}} | |- |6 |''ದೃಶ್ಯಮ್'' |2013 |ಜೀತು ಜೋಸೆಫ್ |[[ಆಶೀರ್ವಾದ್ ಸಿನಿಮಾಸ್]] |{{INRConvert|65|c|year=2013|mode=historical}} | |- |7 |''ಪ್ರೇಮಂ'' |2015 |ಅಲ್ಫೋನ್ಸ್ ಪುತ್ರೆನ್ |ಅನ್ವರ್ ರಶೀದ್ ಎಂಟರ್ಟೈನ್ಮೆಂಟ್ಸ್ |{{INRConvert|60|c|year=2015|mode=historical}} | |- |8 |''[[ಟು ಕಂಟ್ರೀಸ್]]'' |2015 |ಶಾಫಿ |ರೇಜಪುತ್ರ ದೃಶ್ಯ ಮಾಧ್ಯಮ |{{INRConvert|55|c|year=2015|mode=historical}} | |- |9 |''[[ಒಡಿಯನ್]]'' |2019 |ವಿಎ ಶ್ರೀಕುಮಾರ್ |ಆಶೀರ್ವಾದ್ ಸಿನಿಮಾಸ್ |{{INRConvert|54|c|year=2019|mode=historical}} | |} === ಮರಾಠಿ === ಮರಾಠಿ ಸಿನಿಮಾ ಉದ್ಯಮವು [[ಮರಾಠಿ|ಮರಾಠಿ ಭಾಷೆಯಲ್ಲಿ]] ಚಲನಚಿತ್ರಗಳನ್ನು ನಿರ್ಮಿಸುತ್ತದೆ ಮತ್ತು ಇದು ಭಾರತದ [[ಮಹಾರಾಷ್ಟ್ರ]] ರಾಜ್ಯದಲ್ಲಿ ನೆಲೆಗೊಂಡಿದೆ. ಭಾರತದ ಮೊದಲ ಪೂರ್ಣ-ಉದ್ದದ ಚಲನಚಿತ್ರ, ''ರಾಜಾ ಹರಿಶ್ಚಂದ್ರ'', 1913 ರಲ್ಲಿ ಮರಾಠಿಯಲ್ಲಿ ಬಿಡುಗಡೆಯಾಯಿತು. ಇದನ್ನು ಕೆಲವೊಮ್ಮೆ ಮಾಧ್ಯಮದಿಂದ "ಎಂ-ಟೌನ್" ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತದೆ. {| class="wikitable" | style="text-align:center; background:#ccc;" |#+ |ಚಲನಚಿತ್ರವು ದ್ವಿಭಾಷಾ ಮತ್ತು ಒಟ್ಟು ಸಂಗ್ರಹದ ಅಂಕಿಅಂಶವು ಇತರ ಏಕಕಾಲದಲ್ಲಿ ಚಿತ್ರೀಕರಿಸಲಾದ ಆವೃತ್ತಿಯ ವಿಶ್ವಾದ್ಯಂತ ಸಂಗ್ರಹವನ್ನು ಒಳಗೊಂಡಿದೆ ಎಂದು ಸೂಚಿಸುತ್ತದೆ. |} {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 |''[[Sairat|ಸೈರಾಟ್]]'' |2016 |[[Nagraj Manjule|ನಾಗರಾಜ ಮಂಜುಳೆ]] |ಎಸ್ಸೆಲ್ ವಿಷನ್ ಪ್ರೊಡಕ್ಷನ್ಸ್, [[ನಾಗ್ರಾಜ್ ಮಂಜುಳೆ|ಆಟ್ಪಟ್ ಪ್ರೊಡಕ್ಷನ್]] |{{INRConvert|110|c|year=2016|mode=historical}} | |- |2 |''[[Sachin: A Billion Dreams|ಸಚಿನ್: ಎ ಬಿಲಿಯನ್ ಡ್ರೀಮ್ಸ್]]'' |2017 |ಜೇಮ್ಸ್ ಎರ್ಸ್ಕಿನ್ |200 ನಾಟೌಟ್ ಪ್ರೊಡಕ್ಷನ್ಸ್ | style="background:#ccc;" |{{INRConvert|76|c|year=2017|mode=historical}} '''#+''' | |- |3 |''[[Natsamrat|ನಟಸಾಮ್ರಾಟ್]]'' |2016 |[[Mahesh Manjrekar|ಮಹೇಶ್ ಮಂಜ್ರೇಕರ್]] |ಫಿನ್‌ಕ್ರಾಫ್ಟ್ ಮೀಡಿಯಾ ಮತ್ತು ಎಂಟರ್‌ಟೈನ್‌ಮೆಂಟ್ ಮತ್ತು ಗ್ರೇಟ್ ಮರಾಠಾ ಎಂಟರ್‌ಟೈನ್‌ಮೆಂಟ್ |{{INRConvert|48|c|year=2016|mode=historical}} | |- |4 |''[[Pawankhind|ಪವನ್ಖಿಂಡ್]]'' |2022 |ದಿಗ್ಪಾಲ್ ಲಾಂಜೆಕರ್ |ಬಾದಾಮಿ ಕ್ರಿಯೇಷನ್ಸ್ & ಎಎ ಫಿಲ್ಮ್ಸ್ |{{INRConvert|43|c}} | |- | rowspan="3" |5 |''[[Katyar Kaljat Ghusali (film)|ಕಟ್ಯಾರ್ ಕಾಳ್ಜತ್ ಘುಸಾಲಿ]]'' |2015 |[[Subodh Bhave|ಸುಬೋಧ ಭಾವೆ]] |[[Essel Vision Productions|ಎಸ್ಸೆಲ್ ವಿಷನ್ ಪ್ರೊಡಕ್ಷನ್ಸ್]] |{{INRConvert|40|c|year=2015|mode=historical}} | |- |''[[Timepass 2|ಟೈಂಪಾಸ್ 2]]'' |2015 |[[Ravi Jadhav|ರವಿ ಜಾಧವ್]] |[[Essel Vision Productions|ಎಸ್ಸೆಲ್ ವಿಷನ್ ಪ್ರೊಡಕ್ಷನ್ಸ್]] |{{INRConvert|40|c|year=2015|mode=historical}} | |- |''[[Lai Bhaari|ಲೈ ಭಾರಿ]]'' |2014 |[[Nishikant Kamath|ನಿಶಿಕಾಂತ್ ಕಾಮತ್]] |[[Mumbai Film Company|ಮುಂಬೈ ಫಿಲ್ಮ್ ಕಂಪನಿ]] |{{INRConvert|40|c|year=2014|mode=historical}} | |- |8 |''[[Dagadi Chawl|ದಗಾಡಿ ಚಾಲ್]]'' |2015 |ಚಂದ್ರಕಾಂತ ಕಾನ್ಸೆ |ಮಂಗಳಮೂರ್ತಿ ಫಿಲ್ಮ್ಸ್<br />ಸಾಯಿ ಪೂಜಾ ಫಿಲ್ಮ್ಸ್ & ಎಂಟರ್ಟೈನ್ಮೆಂಟ್ ಪ್ರೊಡಕ್ಷನ್ |{{INRConvert|37|c|year=2015|mode=historical}} | |- |9 |''[[Timepass (film)|ಟೈಂ ಪಾಸ್]]'' |2014 |ರವಿ ಜಾಧವ್ |[[Zee Talkies|ಜೀ ಟಾಕೀಸ್]] |{{INRConvert|33|c|year=2014|mode=historical}} | |- |10 |''[[Duniyadari|ದುನಿಯಾದಾರಿ]]'' |2013 |[[Sanjay Jadhav|ಸಂಜಯ್ ಜಾಧವ್]] |[[Dreaming 24/7 Productions|ಡ್ರೀಮಿಂಗ್ 24/7 ಪ್ರೊಡಕ್ಷನ್ಸ್]] |{{INRConvert|30|c|year=2013|mode=historical}} | |} === ಒಡಿಯಾ === ಒಡಿಯಾ ಸಿನಿಮಾವು ಪ್ರಾಥಮಿಕವಾಗಿ [[ಒರಿಸ್ಸಾ|ಒಡಿಶಾ]] ರಾಜ್ಯವನ್ನು ಆಧರಿಸಿದೆ, ಮುಖ್ಯವಾಗಿ [[ಒರಿಯಾ|ಒಡಿಯಾ ಭಾಷೆಯಲ್ಲಿ]] ಚಲನಚಿತ್ರಗಳನ್ನು ಮತ್ತು ಸಂಬಲ್ಪುರಿ ಭಾಷೆಯಲ್ಲಿ ಕೆಲವು ಚಲನಚಿತ್ರಗಳನ್ನು ನಿರ್ಮಿಸುತ್ತದೆ. 1936 ರಲ್ಲಿ ಬಿಡುಗಡೆಯಾದ ''ಸೀತಾ ವಿವಾಹ'' ಮೊದಲ ಒಡಿಯಾ ಚಿತ್ರ. {| class="wikitable sortable" style="margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 |''[[Ishq Tu Hi Tu|ಇಷ್ಕ್ ತೂ ಹಿ ತು]]'' |2015 |ತಪಸ್ ಸರ್ಘಾರಿಯಾ |[[Tarang Cine Productions|ತರಂಗ್ ಸಿನಿ ಪ್ರೊಡಕ್ಷನ್ಸ್]] |{{INR}}6.79 crore | |} === ಪಂಜಾಬಿ === [[ಪಂಜಾಬಿ ಚಿತ್ರರಂಗ|ಪಂಜಾಬಿ ಸಿನಿಮಾ]], [[ಪಂಜಾಬಿ|ಪಂಜಾಬಿ ಭಾಷೆಯಲ್ಲಿ]] ಚಲನಚಿತ್ರಗಳನ್ನು ನಿರ್ಮಿಸುವುದು, ಪ್ರಾಥಮಿಕವಾಗಿ [[ಪಂಜಾಬ್]] ರಾಜ್ಯದಲ್ಲಿ ನೆಲೆಗೊಂಡಿದೆ . {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 | scope="row" |''[[ಕ್ಯಾರಿ ಆನ್ ಜಟ್ಟ ೨]]'' |2018 |[[ಸ್ಮೀಪ್ ಕಾಂಗ್]] |ವೈಟ್ ಹಿಲ್ ಸ್ಟುಡಿಯೋ, ಎ & ಎ ಸಲಹೆಗಾರರು |{{INRConvert|57.67|c|year=2018|mode=historical}} | |- |2 | scope="row" |''[[ಚಲ್ ಮೇರಾ ಪಟ್ 2]]'' |2020-2022 |[[ಜನ್ಜೋತ್ ಸಿಂಗ್]] |[[ರಿದಮ್ ಬಾಯ್ಜ್ ಎಂಟರ್ಟೈನ್ಮೆಂಟ್]] |{{INRConvert|57.14|c}} | |- |3 | scope="row" |''[[ಹೊನ್ಸ್ಲಾ ರಾಖ್]]'' |2021-2022 |ಅಮರ್ಜಿತ್ ಸಿಂಗ್ ಸರೋನ್ |ಥಿಂಡ್ ಮೋಷನ್ ಫಿಲ್ಮ್ಸ್, ಸ್ಟೋರಿಟೈಮ್ ಪ್ರೊಡಕ್ಷನ್ಸ್ |{{INRConvert|54.62|c}} | |- |4 | scope="row" |''[[ಶಾದಾ]]'' |2019 |[[ಜಗದೀಪ್ ಸಿಧು]] |A & A ಅಡಿವೈಸರ್ಸ್, ಬ್ರಾಟ್ ಫಿಲ್ಮ್ಸ್ |{{INRConvert|53.10|c|year=2019|mode=historical}} | |- |5 | scope="row" |''[[ಚಾರ್ ಸಾಹಿಬ್ಜಾದೆ]]'' |2014 |[[ಹ್ಯಾರಿ ಬವೇಜಾ|ಹ್ಯಾರಿ ಬವೇಜಾ]] |[[ಬವೇಜಾ ಚಲನಚಿತ್ರಗಳು|ಬವೇಜಾ ಚಲನಚಿತ್ರಗಳು]] |{{INRConvert|46.34|c|year=2014|mode=historical}} | |- |6 | style="background:#b6fcb6;" |''[[ಸೌಂಕನ್ ಸಾಂಕ್ನೆ]]'' |2022 |ಅಮರ್ಜಿತ್ ಸಿಂಗ್ ಸರೋನ್ |ನಾಡ್ ಸ್ಟುಡಿಯೋಸ್, ಡ್ರೀಮಿಯತಾ ಎಂಟರ್ಟೈನ್ಮೆಂಟ್, ಜೆಆರ್ ಪ್ರೊಡಕ್ಷನ್ ಹೌಸ್ |{{INRConvert|40.60|c}} |<ref name="bo:toi" /> |- |7 | scope="row" |''[[ಸರ್ದಾರ್ ಜಿ|ಸರ್ದಾರ್ಜಿ]]'' |2015 |[[ರೋಹಿತ್ ಜುಗರಾಜ್ ಚೌಹಾಣ್|ರೋಹಿತ್ ಜುಗರಾಜ್]] |ವೈಟ್ ಹಿಲ್ ಸ್ಟುಡಿಯೋ |{{INRConvert|38.38|c|year=2014|mode=historical}} | |- |8 | scope="row" |''[[Chal Mera Putt 3|ಚಲ್ ಮೇರಾ ಪಟ್ 3]]'' |2021 |[[Janjot Singh|ಜನ್ಜೋತ್ ಸಿಂಗ್]] |[[Rhythm Boyz Entertainment|ರಿದಮ್ ಬಾಯ್ಜ್ ಎಂಟರ್ಟೈನ್ಮೆಂಟ್]] |{{INRConvert|35.84|c}} | |- |9 | scope="row" |''[[Qismat 2|ಕಿಸ್ಮಾತ್ 2]]'' |2021 |[[Jagdeep Sidhu|ಜಗದೀಪ್ ಸಿಧು]] |ಶ್ರೀ ನರೋತಮ್ ಪ್ರೊಡಕ್ಷನ್ಸ್ |{{INRConvert|33.27|c}} | |- |10 | scope="row" |''[[Manje Bistre|ಮಂಜೆ ಬಿಸ್ತ್ರೆ]]'' |2017 |[[Baljit Singh Deo|ಬಲ್ಜಿತ್ ಸಿಂಗ್ ದೇವ್]] |ಹಂಬಲ್ ಮೋಷನ್ ಪಿಕ್ಚರ್ಸ್ |{{INRConvert|32.50|c|year=2017|mode=historical}} | |- |} === ತಮಿಳು === [[ತಮಿಳು ಸಿನೆಮಾ|ತಮಿಳು ಸಿನಿಮಾ]], [[ತಮಿಳು|ತಮಿಳು ಭಾಷೆಯ]] ಚಲನಚಿತ್ರೋದ್ಯಮವು ಭಾರತದ [[ತಮಿಳುನಾಡು|ತಮಿಳುನಾಡಿನ]] [[ಚೆನ್ನೈ|ಚೆನ್ನೈನ]] ಕೋಡಂಬಾಕ್ಕಂ ನೆರೆಹೊರೆಯಲ್ಲಿ ನೆಲೆಗೊಂಡಿದೆ. ಇದನ್ನು ಕೆಲವೊಮ್ಮೆ ಆಡುಮಾತಿನಲ್ಲಿ "ಕಾಲಿವುಡ್" ಎಂದು ಕರೆಯಲಾಗುತ್ತದೆ, ಇದು ಕೋಡಂಬಾಕ್ಕಂ ಮತ್ತು ಹಾಲಿವುಡ್‌ನ ಪೋರ್ಟ್‌ಮ್ಯಾಂಟಿಯೂ ಆಗಿದೆ. {| class="wikitable" | style="text-align:center; background:#ccc;" | |ಚಲನಚಿತ್ರವು ಬಹುಭಾಷಾ ಮತ್ತು ಒಟ್ಟು ಸಂಗ್ರಹದ ಅಂಕಿಅಂಶವು ಇತರ ಏಕಕಾಲದಲ್ಲಿ ಚಿತ್ರೀಕರಿಸಿದ ಆವೃತ್ತಿಯ ವಿಶ್ವಾದ್ಯಂತ ಸಂಗ್ರಹವನ್ನು ಒಳಗೊಂಡಿದೆ ಎಂದು ಸೂಚಿಸುತ್ತದೆ. |} {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ !ವಿಶ್ವಾದ್ಯಂತ ಒಟ್ಟು !ಮೂಲ |- | | | | | | style="background:#ccc;" |{{INRConvert|1810|c}} #+ | |- |೧ |''[[2.0 (film)|2.0]]'' |2018 |[[S. Shankar|ಎಸ್.ಶಂಕರ್]] |[[Lyca Productions|ಲೈಕಾ ಪ್ರೊಡಕ್ಷನ್ಸ್]] |{{INRConvert|655.81|c|lk=c|year=2022|}}–{{INRConvert|800|c|lk=c|year=2022|}} |<ref name="Box office day50" /> |- | | | | | | style="background:#ccc;" |{{INR|650 crore}} (US${{To USD|6500|IND|year=2015}} million) #+ | |- | | | | | | style="background:#ccc;" |{{INR|433.06 crore}} ({{US$|{{To USD|4000|IND|round=yes}} million}}) #+ | |- |೨ |''[[Kabali|ಕಬಾಲಿ]]'' |2016 |[[Pa. Ranjith|ಪಾ.ರಂಜಿತ್]] |[[S. Thanu|ವಿ ಕ್ರಿಯೇಷನ್ಸ್]] |{{INR|300 crore}} (US$40 million) |{{#tag:ref|Box office gross values of {{INR}}650 crore were reported for ''Kabali'' in the first 13 days by several organisations including ''Financial Express'' and ''Indian Express'',<ref name="Financial Express 650 crore 1">{{cite web|url=http://www.financialexpress.com/photos/entertainment-gallery/334390/kabali-box-office-collections-at-over-rs-650-cr-rajinikanth-starrer-is-now-no-1-movie-in-india/4/|title=Rajinikanth starrer Kabali box office collections rise to over Rs 650 crore, turns No. 1 movie in India – The Financial Express|date=1 August 2016|access-date=7 August 2016}}</ref><ref name="Financial Express 650 crore 2">{{cite web|url=http://www.financialexpress.com/photos/entertainment-gallery/334390/kabali-box-office-collections-at-over-rs-650-cr-rajinikanth-starrer-is-now-no-1-movie-in-india/3/|title=Rajinikanth starrer Kabali box office collections rise to over Rs 650 crore, turns No. 1 movie in India – The Financial Express|date=1 August 2016|access-date=7 August 2016}}</ref> which were more than double the estimates made by other sources.<ref name="IBT 675 questioned">{{cite news|url=http://www.ibtimes.co.in/kabali-box-office-collection-reports-rajinikanth-starrer-raking-rs-675-crore-13-days-are-fake-688881|title='Kabali' box office collection: Reports of Rajinikanth-starrer raking in Rs. 675 crore in 13 days are fake|archive-url=https://web.archive.org/web/20160805214307/http://www.ibtimes.co.in/kabali-box-office-collection-reports-rajinikanth-starrer-raking-rs-675-crore-13-days-are-fake-688881|archive-date=5 August 2016|url-status=live}}</ref> ''International Business Times'' (IBT) and ''[[Firstpost]]'' criticized these estimates as inflated, explaining the discrepancy as due in part to the addition of "pre-release business" figures, such as music and satellite rights sales of {{INR}}200 crore,<ref name="Firstpost 600 questioned" /> being factored into the box office sales totals.<ref name="IBT 675 questioned" /> ''Firstpost'' wrote, "More conservative estimates put Kabali's collections at around Rs 300 crores from worldwide ticket sales."<ref name="Firstpost 600 questioned">{{cite web|url=http://www.firstpost.com/bollywood/rajinikanth-kabali-has-earned-rs-600-crore-at-the-global-box-office-or-has-it-2932578.html|title=Rajinikanth's Kabali has earned Rs 600 crore at the global box office. Or has it? – Firstpost|date=3 August 2016|access-date=7 August 2016}}</ref> IBT's analysts in August 2016 estimated the film's worldwide gross total of its first 13 days at around {{INR|350 crore}} (US${{To USD|3500|IND|year=2016}} million).<ref name="IBT 350 crore">{{cite web|url=http://www.ibtimes.co.in/kabali-box-office-collection-rajinikanth-starrer-beats-7-big-records-baahubali-bahubali-688964 |title='Kabali' Box Office collection |work=International Business Times India|date=4 August 2016|archive-url=https://web.archive.org/web/20160805071102/http://www.ibtimes.co.in/kabali-box-office-collection-rajinikanth-starrer-beats-7-big-records-baahubali-bahubali-688964|archive-date=5 August 2016|url-status=live}}</ref> <br> Figures given in December 2016 by ''Financial Express'' indicated an estimated domestic gross of {{INR}}215 crore and an overseas gross of {{INR}}262 crore, which total {{INR}}477 crore.<ref name="IE Dec 2016">{{cite web|url=http://www.financialexpress.com/entertainment/rajinikanth-birthday-today-as-superstar-rajni-turns-65-wishes-pour-in/471636/|title=Rajinikanth birthday today; As superstar Rajni turns 65, wishes pour&nbsp;in|date=12 December 2016}}</ref> A figure of USD$77 million given by ''Forbes'' in May 2017 converted to approximately {{INR}}493–499 crore.<!--Method: {{INRConvert|493|c|year=2016}} NOTE: Since the Forbes source doesn't mention a specific INR value, and is presumably using 2017 US dollars to talk about the gross of a 2016 Indian film, we're forced to extrapolate a range of INR values under 500, and the highest possible is 499. --><ref name="Forbes 77 mil USD">{{cite web|url=https://www.forbes.com/sites/robcain/2017/05/11/armies-of-ajith-fans-mobilize-to-blast-vivegam-teaser-to-record-views/#4d79d92716eb|title=Armies Of Ajith Fans Mobilize To Blast 'Vivegam' Teaser To Record Views|access-date=13 May 2017|work=Forbes|quote=Kabali, which starred blockbuster hero Rajinikanth, went on to gross nearly 5 billion rupees (US$77 million) worldwide, making it the 6th highest grossing Indian film in history at the time.}}</ref> According to ''International Business Times'' in October 2017, ''Kabali''{{'}}s final worldwide gross was around {{INRConvert|286|c}}.<ref name="IBT Oct 2017">{{cite news|last=Upadhyaya|first=Prakash|title=Mersal box office collection: A crowning-moment for Vijay as his film joins Rs 200-crore club|url=http://www.ibtimes.co.in/mersal-12-days-box-office-collection-crowning-vijay-film-joins-rs-200-crore-club-2nd-weekend-747432|work=[[International Business Times]]|date=30 October 2017}}</ref>|group=n|name=Kabali}} |- |೩ |''[[Bigil|ಬಿಗಿಲ್]]'' |2019 | rowspan="2" |[[Atlee (director)|ಅಟ್ಲೀ]] |[[AGS Entertainment|AGS ಮನರಂಜನೆ]] |{{INRConvert|285|c|}}{{ndash}}{{INR|305 crore}} US${{To USD|3000|IND|Year=2019}} million) | |- |7 |''[[Mersal (film)|ಮೆರ್ಸಲ್]]'' |2017 |[[Thenandal Studio Limited|ತೇನಂದಾಲ್ ಸ್ಟುಡಿಯೋ ಲಿಮಿಟೆಡ್]] |{{INRConvert|260|c|}} | |- |8 |''ಬೀಸ್ಟ್ '' |2022 |[[Nelson (director)|ನೆಲ್ಸನ್]] | rowspan="2" |[[Sun Pictures|ಸನ್ ಪಿಕ್ಚರ್ಸ್]] |{{INRConvert|250.05|c|}} | |- | rowspan="2" |9 |''[[Sarkar (2018 film)|ಸರ್ಕಾರ್]]'' |2018 | rowspan="2" |[[AR Murugadoss|ಎಆರ್ ಮುರುಗದಾಸ್]] | rowspan="2" |{{INRConvert|250|c|}} | |- | | | |- |10 |[[I (2015 film)|''ಐ'']] |2015 |[[S. Shankar|ಎಸ್.ಶಂಕರ್]] |ಆಸ್ಕರ್ ಫಿಲ್ಮ್ಸ್ |{{INRConvert|239.35|c|year=2021|}} | |- |} === ತೆಲುಗು === "ಟಾಲಿವುಡ್" ಎಂಬ ಉಪನಾಮದಿಂದ ಕರೆಯಲ್ಪಡುವ ತೆಲುಗು ಸಿನೆಮಾವು [[ಆಂಧ್ರ ಪ್ರದೇಶ|ಆಂಧ್ರಪ್ರದೇಶ]] ಮತ್ತು [[ತೆಲಂಗಾಣ]] ರಾಜ್ಯಗಳಲ್ಲಿ [[ತೆಲುಗು]] ಭಾಷೆಯಲ್ಲಿ ಚಲನಚಿತ್ರಗಳನ್ನು ನಿರ್ಮಿಸುವ [[ಭಾರತದ ಚಲನಚಿತ್ರೋದ್ಯಮ|ಭಾರತೀಯ ಸಿನೆಮಾದ]] ಒಂದು ಭಾಗವಾಗಿದೆ ಮತ್ತು ಇದು ಫಿಲ್ಮ್ ನಗರದ [[ಹೈದರಾಬಾದ್‌, ತೆಲಂಗಾಣ|ಹೈದರಾಬಾದ್]] ನೆರೆಹೊರೆಯಲ್ಲಿ ಕೇಂದ್ರೀಕೃತವಾಗಿದೆ. <section begin="telugu table" /> {| class="wikitable" | style="text-align:center; background:#ccc;" |#+ |ಚಲನಚಿತ್ರವು ಬಹುಭಾಷಾ ಮತ್ತು ಒಟ್ಟು ಸಂಗ್ರಹದ ಅಂಕಿಅಂಶವು ಇತರ ಏಕಕಾಲದಲ್ಲಿ ಚಿತ್ರೀಕರಿಸಿದ ಆವೃತ್ತಿಯ ವಿಶ್ವಾದ್ಯಂತ ಸಂಗ್ರಹವನ್ನು ಒಳಗೊಂಡಿದೆ ಎಂದು ಸೂಚಿಸುತ್ತದೆ. |} {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 |''[[Baahubali 2: The Conclusion|ಬಾಹುಬಲಿ 2: ತೀರ್ಮಾನ]]'' |2017 | rowspan="3" |[[S. S. Rajamouli|ಎಸ್ ಎಸ್ ರಾಜಮೌಳಿ]] |[[Arka Media Works|ಅರ್ಕಾ ಮೀಡಿಯಾ ವರ್ಕ್ಸ್]] | style="background:#ccc;" |{{INRConvert|1810|c|year=2017|mode=historical}} '''#+''' |<ref name="boi-worldwide" /> |- |2 | style="background:#b6fcb6;" |''ಆರ್ ಆರ್ ಆರ್ *'' |2022 |[[DVV Entertainments|ಡಿವಿವಿ ಎಂಟರ್ಟೈನ್ಮೆಂಟ್ಸ್]] |{{INRConvert|1150|c|year=2022}}{{Ndash}}{{INRConvert|1200|c|year=2022}} |<ref name=":3" /> <ref name=":4" /> |- |3 |''[[Baahubali: The Beginning|ಬಾಹುಬಲಿ: ದಿ ಬಿಗಿನಿಂಗ್]]'' |2015 |ಅರ್ಕಾ ಮೀಡಿಯಾ ವರ್ಕ್ಸ್ | style="background:#ccc;" |{{INR|650 crore}} (US${{To USD|6500|IND|year=2015}}{{nbsp}}million) '''#+''' |<ref name="augfirst" /> |- |4 |''[[Saaho|ಸಾಹೋ]]'' |2019 |[[Sujeeth|ಸುಜೀತ್]] |ಯುವಿ ಕ್ರಿಯೇಷನ್ಸ್<br /> [[ಟಿ-ಸೀರೀಸ್ (ಕಂಪನಿ)]] | style="background:#ccc;" |{{INR|433.06 crore}} ({{US$|{{To USD|4000|IND|year=2019|round=yes}} million}}) '''#+''' |<ref name="boxofficeindia.com" /> |- |5 |''[[Pushpa: The Rise|ಪುಷ್ಪಾ: ದಿ ರೈಸ್]]'' |2021 |[[Sukumar (director)|ಸುಕುಮಾರ್]] |[[Mythri Movie Makers|ಮೈತ್ರಿ ಮೂವೀ ಮೇಕರ್ಸ್]] |{{INRConvert|365|c}} | |- |6 |''[[Ala Vaikunthapurramuloo|ಅಲಾ ವೈಕುಂಠಪುರಮುಲೂ]]'' |2020 |[[Trivikram Srinivas|ತ್ರಿವಿಕ್ರಮ್ ಶ್ರೀನಿವಾಸ್]] |ಹರಿಕಾ & ಹಾಸನ್ ಕ್ರಿಯೇಷನ್ಸ್<br />ಗೀತಾ ಆರ್ಟ್ಸ್ |{{INRConvert|262|c}} | |- |7 |''[[Sarileru Neekevvaru|ಸರಿಲೇರು ನೀಕೆವ್ವರು]]'' |2020 |[[Anil Ravipudi|ಅನಿಲ್ ರವಿಪುಡಿ]] |ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್<br /><br /><br /><br /> ಜಿ.ಮಹೇಶ್ ಬಾಬು ಎಂಟರ್ಟೈನ್ಮೆಂಟ್<br />ಎಕೆ ಎಂಟರ್ಟೈನ್ಮೆಂಟ್ಸ್ |{{INRConvert|260|c}} | |- |8 |''[[Sye Raa Narasimha Reddy|ಸೈರಾ ನರಸಿಂಹ ರೆಡ್ಡಿ]]'' |2019 |[[Surender Reddy|ಸುರೇಂದರ್ ರೆಡ್ಡಿ]] |[[Konidela Production Company|ಕೊನಿಡೆಲಾ ಪ್ರೊಡಕ್ಷನ್ ಕಂಪನಿ]] |{{INRConvert|240.6|c|year=2019|mode=historical}} | |- |9 |''[[Rangasthalam|ರಂಗಸ್ಥಳಂ]]'' |2018 |[[Sukumar (director)|ಸುಕುಮಾರ್]] |[[Mythri Movie Makers|ಮೈತ್ರಿ ಮೂವೀ ಮೇಕರ್ಸ್]] |{{INRConvert|216|c|year=2018|mode=historical}} | |- |10 |''[[Bharat Ane Nenu|ಭರತ್ ಅನೆ ನೇನು]]'' |2018 |[[Koratala Siva|ಕೊರಟಾಲ ಶಿವ]] |[[DVV Entertainments|ಡಿವಿವಿ ಎಂಟರ್ಟೈನ್ಮೆಂಟ್ಸ್]] |{{INR|187.6–225 crore}} ({{US$|{{To USD|1876|IND|year=2018|round=yes}}–{{To USD|2250|IND|year=2018|round=yes}} million|long=no}}) | |} <section end="telugu table" /> <references /> ogsagcqzp9hkxqu6oonbbo5k692lnse 1113027 1113026 2022-08-08T02:20:54Z Alone 333336 73814 wikitext text/x-wiki ಇದು ಅತ್ಯಂತ ಹೆಚ್ಚು ಹಣ ಗಳಿಸಿದ ಭಾರತೀಯ ಚಿತ್ರಗಳ ಶ್ರೇಯಾಂಕವಾಗಿದೆ, ಇದರಲ್ಲಿ ಸಂಪ್ರದಾಯವಾದಿ ಜಾಗತಿಕ ಗಲ್ಲಾ ಪೆಟ್ಟಿಗೆಯ ಅಂದಾಜಿನ ಆಧಾರದ ಮೇಲೆ ಹಲವಾರು ಭಾಷೆಗಳಿಂದ ಬರುವ ಚಲನಚಿತ್ರಗಳು ಪ್ರಸಿದ್ಧವಾದ ಮೂಲಗಳಿಂದ ವರದಿಯಾಗಿದೆ. ಭಾರತದಲ್ಲಿ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಯಾವುದೇ ಅಧಿಕೃತ ಟ್ರ್ಯಾಕಿಂಗ್ ಇಲ್ಲ, ಮತ್ತು ಇಂಡಿಯನ್ ಸೈಟ್ಗಳ ಪ್ರಕಾಶನ ದತ್ತಾಂಶವನ್ನು ಆಗಾಗ್ಗೆ ತಮ್ಮ ದೇಶೀಯ ಬಾಕ್ಸ್ ಆಫೀಸ್ ಅಂದಾಜು ಹೆಚ್ಚಿಸಲು ಒತ್ತಾಯಿಸಲಾಗುತ್ತದೆ. <ref name="NoBO">{{Cite news|url=http://articles.timesofindia.indiatimes.com/2013-11-23/news-interviews/44388852_1_weekend-numbers-box-office-numbers-small-films|title=Box Office column discontinued|last=Priya Gupta|date=23 Nov 2013|work=[[ದಿ ಟೈಮ್ಸ್ ಆಫ್‌ ಇಂಡಿಯಾ]]|access-date=30 December 2013|archive-date=26 ನವೆಂಬರ್ 2013|archive-url=https://web.archive.org/web/20131126160700/http://articles.timesofindia.indiatimes.com/2013-11-23/news-interviews/44388852_1_weekend-numbers-box-office-numbers-small-films|url-status=dead}}Check date values in: <code style="color:inherit; border:inherit; padding:inherit;">&#x7C;access-date=</code> ([[ಸಹಾಯ:CS1 errors#bad date|help]]) [[ವರ್ಗ:CS1 errors: dates]]</ref> ಭಾರತೀಯ ಚಲನಚಿತ್ರಗಳು 20 ನೇ ಶತಮಾನದ ಆರಂಭದಿಂದಲೂ ಸಹ ಪ್ರಪಂಚದಾದ್ಯಂತ ಮಾರುಕಟ್ಟೆಗಳಲ್ಲಿ ಪ್ರದರ್ಶಿಸಲ್ಪಟ್ಟಿದೆ. 2003 ರ ಹೊತ್ತಿಗೆ, ಭಾರತದಿಂದ ಬಂದ ಚಲನಚಿತ್ರಗಳು ಪ್ರದರ್ಶಿಸಲ್ಪಟ್ಟ 90 ಕ್ಕಿಂತ ಹೆಚ್ಚು ದೇಶಗಳಲ್ಲಿ ಮಾರುಕಟ್ಟೆಗಳಿವೆ. 21 ನೇ ಶತಮಾನದ ಮೊದಲ ದಶಕದಲ್ಲಿ, ಟಿಕೆಟ್ ಬೆಲೆಯಲ್ಲಿ ಸ್ಥಿರವಾದ ಏರಿಕೆಯು, ಚಿತ್ರಮಂದಿರಗಳ ಸಂಖ್ಯೆಯಲ್ಲಿನ ಮೂರು ಪಟ್ಟು ಹೆಚ್ಚಾಗುವುದು ಮತ್ತು ಬಿಡುಗಡೆಯಾದ ಚಿತ್ರದ ಮುದ್ರಣಗಳ ಸಂಖ್ಯೆ ಹೆಚ್ಚಾಗುತ್ತದೆ, ಇದು ಬಾಕ್ಸ್ ಆಫೀಸ್ನಲ್ಲಿ ಭಾರೀ ಹೆಚ್ಚಳಕ್ಕೆ ಕಾರಣವಾಯಿತು ಸಂಗ್ರಹಣೆಗಳು. <ref name="ETAug">{{Cite news|url=http://articles.economictimes.indiatimes.com/2012-08-26/news/33386102_1_box-office-movie-rotten-tomatoes|title=Business of Rs 100-cr films: Who gets what and why|last=Binoy Prabhakar|date=26 Aug 2012|work=[[Indiatimes]] ''The Economic Times''|access-date=30 December 2013}}Check date values in: <code style="color:inherit; border:inherit; padding:inherit;">&#x7C;access-date=</code> ([[ಸಹಾಯ:CS1 errors#bad date|help]]) [[ವರ್ಗ:CS1 errors: dates]]</ref> ಬಹುಪಾಲು ಗಳಿಕೆಯ ಭಾರತೀಯ ಚಲನಚಿತ್ರಗಳು ಬಾಲಿವುಡ್ (ಹಿಂದಿ) ಚಿತ್ರಗಳಾಗಿವೆ. 2014 ರ ಹೊತ್ತಿಗೆ, ಬಾಲಿವುಡ್ ನಿವ್ವಳ ಬಾಕ್ಸ್ ಆಫೀಸ್ ಆದಾಯದ 43% ರಷ್ಟನ್ನು ಪ್ರತಿನಿಧಿಸುತ್ತದೆ, ತಮಿಳು ಮತ್ತು ತೆಲುಗು ಸಿನೆಮಾವು 36% ರಷ್ಟು ಪ್ರತಿನಿಧಿಸುತ್ತದೆ ಮತ್ತು ಉಳಿದ ಪ್ರಾದೇಶಿಕ ಚಲನಚಿತ್ರಗಳು 21% ನಷ್ಟಿವೆ. ದೇಶೀಯ ಒಟ್ಟು ಅಂಕಿಅಂಶಗಳಿಗಾಗಿ ಭಾರತದಲ್ಲಿ ಅತಿ ಹೆಚ್ಚು ಗಳಿಸಿದ ಚಲನಚಿತ್ರಗಳ ಪಟ್ಟಿಯನ್ನು ನೋಡಿ ಮತ್ತು ಸಾಗರೋತ್ತರ ಒಟ್ಟು ಅಂಕಿಅಂಶಗಳಿಗಾಗಿ ಸಾಗರೋತ್ತರ ಮಾರುಕಟ್ಟೆಗಳಲ್ಲಿ ಅತಿಹೆಚ್ಚು ಗಳಿಕೆಯ ಭಾರತೀಯ ಚಲನಚಿತ್ರಗಳ ಪಟ್ಟಿ. == ಜಾಗತಿಕ ಒಟ್ಟು ಅಂಕಿಅಂಶಗಳು == ಕೆಳಗಿನ ಪಟ್ಟಿಯಲ್ಲಿ ಭಾರತವು ಅಗ್ರ 15 ಅತಿ ಹೆಚ್ಚು ಗಳಿಕೆಯ ಚಲನಚಿತ್ರಗಳನ್ನು ತೋರಿಸುತ್ತದೆ, ಇದರಲ್ಲಿ ಎಲ್ಲಾ ಭಾರತೀಯ ಭಾಷೆಗಳಿಂದ ಚಲನಚಿತ್ರಗಳು ಸೇರಿವೆ. ಅಂಕಿಅಂಶಗಳನ್ನು ಹಣದುಬ್ಬರಕ್ಕೆ ಸರಿಹೊಂದಿಸಲಾಗುವುದಿಲ್ಲ. {| class="wikitable" |- | style="text-align:center; background:#b6fcb6;"|* | ಚಿತ್ರಮಂದಿರಗಳಲ್ಲಿ ಇನ್ನೂ ಓಡುತ್ತಿರುವ ಚಲನಚಿತ್ರಗಳನ್ನು ಸೂಚಿಸುತ್ತದೆ |} {| class="wikitable sortable" style="margin:auto; margin:auto;" |- !ಶ್ರೇಣಿ !ಚಲನಚಿತ್ರ !ವರ್ಷ !ಬಾಕ್ಸ್ ಆಫೀಸ್ ಕಲೆಕ್ಷನ್ !ಉಲ್ಲೇಖಗಳು |- |೧ |[[ದಂಗಲ್ (ಚಲನಚಿತ್ರ)|ಧಂಗಲ್]] |೨೦೧೬ |₹ ೨೦೨೪ ಕೋಟಿ |<ref name=":0">https://www.boxofficeindia.com/report-details.php?articleid=4396</ref> |- |೨ |[[ಬಾಹುಬಲಿ 2:ದ ಕನ್‍ಕ್ಲೂಝ಼ನ್|ಬಾಹುಬಲಿ ೨:ದ ಕನ್ಕ್ಲೂಝನ್]] |೨೦೧೭ |₹ ೧೮೧೦ ಕೋಟಿ |<ref name=":0" /> |- |೩ |[[ಬಜರಂಗಿ ಭಾಯಿಜಾನ್ (ಚಲನಚಿತ್ರ)|ಭಜರಂಗಿ ಭಾಯಿಜಾನ್]] |೨೦೧೫ |₹ ೯೬೯.೦೯ ಕೋಟಿ |<ref name=":1">[https://www.statista.com/statistics/282411/bollywood-highest-grossing-movies-worldwide/]</ref> |- |೪ |[[ಸೀಕ್ರೆಟ್ ಸೂಪರ್‌ಸ್ಟಾರ್ (ಚಲನಚಿತ್ರ)|ಸೀಕ್ರೆಟ್ ಸೂಪರ್ ಸ್ಟಾರ್]] |೨೦೧೭ |₹ ೯೬೬.೮೬ ಕೋಟಿ |<ref name=":1" /> |- |೫ | style="background:#b6fcb6" |ಆರ್ ಆರ್ ಆರ್* |೨೦೨೨ |₹ ೯೦೦ ಕೋಟಿ |<ref>https://www.amarujala.com/photo-gallery/entertainment/bollywood/rrr-box-office-collection-day-10-ss-rajamouli-s-film-hindi-collection-cross-rs-200-crore</ref> |- |೬ |[[ಪಿಕೆ]] |೨೦೧೪ |₹ ೮೩೨ ಕೋಟಿ |<ref name=":1" /> |- |೭ |೨.ಒ |೨೦೧೮ |₹೮೦೦ ಕೋಟಿ |<ref>https://www.timesnownews.com/entertainment/south-gossip/article/2-0-exclusive-exhibitionin-chennai-original-costumes-of-rajinikanth-akshay-attracts-visitors/348361</ref> |- |೮ |[[ಬಾಹುಬಲಿ: ದ ಬಿಗಿನ್ನಿಂಗ್|ಬಾಹುಬಲಿ: ದ ಬಿಗಿನಿಂಗ್]] |೨೦೧೫ |₹ ೬೫೦ ಕೋಟಿ |<ref>http://www.ibtimes.co.in/bahubali-2-baahubali-2-3-days-worldwide-box-office-collection-ss-rajamoulis-film-crosses-rs-500-crore-1-weekend-724964</ref> |- |೯ |[[ಸುಲ್ತಾನ್ (ಚಲನಚಿತ್ರ)|ಸುಲ್ತಾನ್]] |೨೦೧೬ |₹ ೬೨೩.೩೩ ಕೋಟಿ |<ref>https://www.firstpost.com/entertainment/salman-khans-sultan-rakes-in-5-million-in-11-days-in-china-surpassing-padmaavats-overseas-earnings-5166231.html</ref> |- |೧೦ |[[ಸಂಜು (ಚಲನಚಿತ್ರ)|ಸಂಜು]] |೨೦೧೮ |₹ ೫೮೬.೮೫ ಕೋಟಿ |<ref>http://www.bollywoodhungama.com/movie/sanju/box-office/#bh-movie-box-office</ref> |- |೧೧ |[[ಪದ್ಮಾವತ್ (ಚಲನಚಿತ್ರ)|ಪದ್ಮಾವತ್]] |೨೦೧೮ |₹ ೫೮೫ ಕೋಟಿ |<ref name=":1" /> |- |೧೨ |ಟೈಗರ್ ಜಿಂದಾ ಹೇ |೨೦೧೭ |₹ ೫೬೦ ಕೋಟಿ |<ref name=":0" /> |- |೧೩ |[[ದೂಮ್ ೩|ಧೂಮ್ ೩]] |೨೦೧೩ |₹ ೫೫೬ ಕೋಟಿ |<ref name=":1" /> |- |೧೪ |[[ವಾರ್ (ಚಲನಚಿತ್ರ)|ವಾರ್]] |೨೦೧೯ |₹ ೪೭೫.೫ ಕೋಟಿ |<ref>[https://www.bollywoodhungama.com/movie/war/box-office/ War Box office]</ref> |- |೧೫ |[[ಥ್ರೀ ಇಡಿಯಟ್ಸ್|ತ್ರಿ ಈಡಿಯಟ್ಸ್]] |೨೦೦೯ |₹ ೪೬೦ ಕೋಟಿ |<ref name=":1" /> |- |೧೬ |[[ಅಂಧಾಧುನ್ (ಚಲನಚಿತ್ರ)|ಅಂಧಾಧುನ್]] |೨೦೧೮ |₹ ೪೫೬.೮೯ ಕೋಟಿ |<ref>[https://www.bollywoodhungama.com/movie/andhadhun/box-office/ Andhadun Box office collection till now]</ref> |- |೧೭ |[[ಸಾಹೋ (ಚಲನಚಿತ್ರ)|ಸಾಹೋ]] |೨೦೧೯ |₹ ೪೩೩.೦೬ ಕೋಟಿ |<ref>[https://www.boxofficeindia.com/all_format_worldwide_gross.php TOP GROSSER ALL FORMAT WORLDWIDE GROSS]</ref> |- |೧೮ |ಪ್ರೇಮ್ ರತನ್ ಧನ್ ‌ಪಾಯೋ |೨೦೧೫ |₹ ೪೩೨ ಕೋಟಿ |<ref name=":1" /> |- |೧೯ |[[ಚೆನ್ನೈ ಎಕ್ಸ್ಪ್ರೆಸ್]] |೨೦೧೩ |₹ ೪೨೩ ಕೋಟಿ | |- |೨೦ |[[ಕಿಕ್]] |೨೦೧೪ |₹ ೪೦೨ ಕೋಟಿ | |- |೨೧ |[[ಸಿಂಬಾ]] |೨೦೧೮ |₹ ೪೦೦ ಕೋಟಿ | |- |೨೨ |[[ಹ್ಯಾಪಿ ನ್ಯೂ ಇಯರ್]] |೨೦೧೪ |₹ ೩೯೭.೨೧ ಕೋಟಿ | |- |೨೩ |[[ಕ್ರಿಶ್ ೩]] |೨೦೧೩ |₹ ೩೯೩.೩೭ ಕೋಟಿ | |- |೨೪ |[[ಕಬೀರ್ ಸಿಂಗ್]] |೨೦೧೯ |₹ ೩೭೯ ಕೋಟಿ | |- |೨೫ |[[ದಿಲ್ವಾಲೇ]] |೨೦೧೫ |₹ ೩೭೬.೮೫ ಕೋಟಿ | |} == ಭಾಷೆಯ ಪ್ರಕಾರ ಅತಿ ಹೆಚ್ಚು ಗಳಿಕೆಯ ಚಲನಚಿತ್ರಗಳು == ಬಂಗಾಳಿ ಚಲನಚಿತ್ರವು 1930 ರ ದಶಕದಲ್ಲಿ ಭಾರತೀಯ ಚಲನಚಿತ್ರದ ಕೇಂದ್ರವಾಗಿತ್ತು, ಮತ್ತು 1950 ರ ದಶಕದಲ್ಲಿ ಭಾರತದ ಚಲನಚಿತ್ರ ಉತ್ಪಾದನೆಯ ಕಾಲುಭಾಗವನ್ನು ಹೊಂದಿದೆ. 1940 ರ ದಶಕದಲ್ಲಿ ದಕ್ಷಿಣ ಭಾರತದಲ್ಲಿನ ಸಿನಿಮಾವು ಭಾರತದ ಅರ್ಧದಷ್ಟು ಸಿನಿಮಾ ಹಾಲ್‌ಗಳನ್ನು ಹೊಂದಿತ್ತು. <ref name="Burra&Rao" /> === ಅಸ್ಸಾಮಿ === ಅಸ್ಸಾಮಿ ಚಲನಚಿತ್ರವು [[ಅಸ್ಸಾಂ]] ರಾಜ್ಯದಲ್ಲಿದೆ ಮತ್ತು [[ಅಸ್ಸಾಮಿ|ಅಸ್ಸಾಮಿ ಭಾಷೆಯಲ್ಲಿ]] ಚಲನಚಿತ್ರಗಳನ್ನು ನಿರ್ಮಿಸುತ್ತದೆ. {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 |''ರತ್ನಾಕರ್'' |2019 |ಜತಿನ್ ಬೋರಾ |ಜೆಬಿ ನಿರ್ಮಾಣ |{{INRConvert|9.25|c|year=2019|mode=historical}} | |- |2 |''ಕಾಂಚಂಜಂಘ'' |2019 |ಜುಬೀನ್ ಗರ್ಗ್ | |{{INRConvert|5.12|c|year=2019|mode=historical}} | |- |3 |''ಮಿಷನ್ ಚೀನಾ'' |2017 |ಜುಬೀನ್ ಗರ್ಗ್ |ಐ ಸೃಷ್ಟಿ ಉತ್ಪಾದನೆ |{{INRConvert|5|c|year=2017|mode=historical}} | |- |4 |''ಪ್ರಿಯಾರ್ ಪ್ರಿಯೋ'' |2017 |ಮುನಿನ್ ಬರುವಾ |ಆಜಾನ್ ಫಿಲ್ಮ್ಸ್ |{{INRConvert|1.80|c|year=2017|mode=historical}} | |} === ಬೆಂಗಾಲಿ === ಬಂಗಾಳಿ ಚಲನಚಿತ್ರವು [[ಬಂಗಾಳಿ ಭಾಷೆ|ಬಂಗಾಳಿ ಭಾಷೆಯ]] ಚಲನಚಿತ್ರ ಉದ್ಯಮವಾಗಿದ್ದು, [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳದ]] [[ಕೊಲ್ಕತ್ತ|ಕೋಲ್ಕತ್ತಾದ]] ಟಾಲಿಗಂಜ್ ನೆರೆಹೊರೆಯಲ್ಲಿ ಕೇಂದ್ರೀಕೃತವಾಗಿದೆ. 1932 ರಿಂದ ಟಾಲಿಗಂಜ್ ಮತ್ತು ಹಾಲಿವುಡ್ ಪದಗಳ ಪೋರ್ಟ್‌ಮ್ಯಾಂಟಿಯು ಟಾಲಿವುಡ್ ಎಂಬ ಅಡ್ಡಹೆಸರಿನಿಂದ ಇದನ್ನು ಕರೆಯಲಾಗುತ್ತದೆ. {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 |''[[ಅಮೆಜಾನ್ ಒಬಿಜಾನ್]]'' |2017 | rowspan="2" |ಕಮಲೇಶ್ವರ ಮುಖರ್ಜಿ | rowspan="2" |[[Shree Venkatesh Films|ಶ್ರೀ ವೆಂಕಟೇಶ್ ಫಿಲ್ಮ್ಸ್]] |{{INRConvert|48.63|c|year=2017|mode=historical}} | |- |2 |''ಚಂದರ್ ಪಹಾರ್'' |2013 |{{INRConvert|15|c|year=2013|mode=historical}} | |- |3 |''[[Boss 2: Back to Rule|ಬಾಸ್ 2: ಬ್ಯಾಕ್ ಟು ರೂಲ್]]'' |2017 |ಬಾಬಾ ಯಾದವ್ |ಜೀಟ್ಜ್ ಪಟಾಕಿ<br />ವಾಲ್ಜೆನ್ ಮೀಡಿಯಾ ವರ್ಕ್ಸ್<br /> ಜಾಜ್ ಮಲ್ಟಿಮೀಡಿಯಾ |{{INRConvert|10.50|c|year=2017|mode=historical}} | |- |4 |''[[ಪಥೇರ್ ಪಾಂಚಾಲಿ]]'' |1955 |[[ಸತ್ಯಜಿತ್ ರೇ]] |ಪಶ್ಚಿಮ ಬಂಗಾಳ ಸರ್ಕಾರ |{{INR|10 [[crore]]}} ({{US$|{{To USD|100|IND|year=1960|round=yes}} million}}) |<ref name=":5" /> |- |5 |''ಪಾಗ್ಲು'' |2011 |ರಾಜೀವ್ ಕುಮಾರ್ ಬಿಸ್ವಾಸ್ |ಸುರಿಂದರ್ ಫಿಲ್ಮ್ಸ್ |{{INRConvert|9.95|c|year=2011|mode=historical}} | |- |6 |''ಸತಿ'' |2002 |ಹರನಾಥ ಚಕ್ರವರ್ತಿ |ಶ್ರೀ ವೆಂಕಟೇಶ್ ಫಿಲ್ಮ್ಸ್ |{{INRConvert|9.80|c|year=2002|mode=historical}} |<ref name=":13" /> |- |7 |''ಪರನ್ ಜೈ ಜಾಲಿಯಾ ರೇ'' |2009 |ರಾಬಿ ಕಿಣಗಿ |ಶ್ರೀ ವೆಂಕಟೇಶ್ ಫಿಲ್ಮ್ಸ್ |{{INRConvert|9.50|c|year=2009|mode=historical}} |<ref name=":13" /> |- |8 |''ನಬಾಬ್'' |2017 |ಜೋಯ್ದೀಪ್ ಮುಖರ್ಜಿ |ಜಾಜ್ ಮಲ್ಟಿಮೀಡಿಯಾ, ಎಸ್ಕೇ ಮೂವೀಸ್ |{{INRConvert|9.10|c|year=2017|mode=historical}} | |- |9 |''ರಂಗಬಾಜ್'' |2013 |ರಾಜ ಚಂದ |ಸುರಿಂದರ್ ಫಿಲ್ಮ್ಸ್ |{{INRConvert|9|c|year=2013|mode=historical}} | |- |10 |''ಟಾನಿಕ್'' |2021 |ಅವಿಜಿತ್ ಸೇನ್ |ಬೆಂಗಾಲ್ ಟಾಕೀಸ್ ದೇವ್ ಎಂಟರ್ಟೈನ್ಮೆಂಟ್ ವೆಂಚರ್ಸ್ |{{INRConvert|8.95|c}} | |} === ಭೋಜ್‌ಪುರಿ === ಭೋಜ್‌ಪುರಿ ಚಿತ್ರಮಂದಿರವು [[ಭೋಜಪುರಿ ಭಾಷೆ|ಭೋಜ್‌ಪುರಿ ಭಾಷೆಯಲ್ಲಿ]] ಚಲನಚಿತ್ರಗಳನ್ನು ನಿರ್ಮಿಸುತ್ತದೆ. {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 |''ಸಸುರ ಬಡ ಪೈಸಾವಾಲಾ'' |2003 |ಬಾಲಾಜಿ ಸಿನಿವಿಷನ್ ಪ್ರೈ. ಲಿ |{{INRConvert|35|c|year=2003|mode=historical}} | rowspan="4" | |- |2 |''ಗಂಗಾ'' |2006 |ಎನ್ / ಎ |{{INRConvert|35|c|year=2006|mode=historical}} |- |3 |''ಪ್ರತಿಜ್ಞಾ'' |2008 |ವೀನಸ್ ಫಿಲ್ಮ್ಸ್ |{{INRConvert|21|c|year=2008|mode=historical}} |- |4 |''ಬಾರ್ಡರ್'' |2018 |ನಿರಾಹುವಾ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ |{{INRConvert|19|c|year=2018|mode=historical}} |} === ಛತ್ತೀಸ್‌ಗಢಿ === ಛತ್ತೀಸ್‌ಗಢಿ ಚಿತ್ರಮಂದಿರವು [[ಛತ್ತೀಸ್ ಘಡ್ ಭಾಷೆ|ಛತ್ತೀಸ್‌ಗಢಿ ಭಾಷೆಯಲ್ಲಿ]] ಚಲನಚಿತ್ರಗಳನ್ನು ನಿರ್ಮಿಸುತ್ತದೆ. ಇದನ್ನು '''ಛಾಲಿವುಡ್''' ಎಂದೂ ಕರೆಯುತ್ತಾರೆ {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ಒಟ್ಟು ! class="unsortable" |{{Abbr|Ref|Reference(s)}} |- |1 |ಲೈಲಾ ಟಿಪ್ ಟಾಪ್ ಛೈಲಾ ಅಂಗುತ ಚಾಪ್ |2012 |ಸತೀಶ್ ಜೈನ್ |ಶುಭ್ ಫಿಲ್ಮ್ಸ್ |{{INRConvert|15.10|c|year=2012|mode=historical}} | |- |2 |ಐ ಲವ್ ಯು |2018 |ಉತ್ತಮ್ ತಿವಾರಿ |ಸುಂದರಿ ಸ್ಟುಡಿಯೋ |{{INRConvert|5.10|c|year=2018|mode=historical}} | |- |3 |ಮಾಯಾರು ಗಂಗಾ |2017 |ಎಸ್ ಕೆ ಮುರಳೀಧರನ್ |ಮಾ ಚಂದ್ರಹಾಸಿನಿ ಫಿಲ್ಮ್ಸ್ |{{INRConvert|3.39|c|year=2017|mode=historical}} | |- |4 |ಮಾಯಾ 2 |2015 |ಪ್ರಕಾಶ್ ಅವಸ್ತಿ |ಓಶೀನ್ ಎಂಟರ್ಟೈನ್ಮೆಂಟ್ |{{INRConvert|3.3|c|year=2015|mode=historical}} | |- |5 |ಬಿಎ ಫರ್ಸ್ಟ್ ಇಯರ್ |2013 |ಪ್ರಣವ್ ಝಾ |ಪ್ರಣವ್ ಝಾ ಪ್ರೊಡಕ್ಷನ್ಸ್ |{{INRConvert|2.87|c|year=2013|mode=historical}} | |} === ಗುಜರಾತಿ === ಗುಜರಾತಿ ಸಿನಿಮಾ [[ಗುಜರಾತಿ ಭಾಷೆ|ಗುಜರಾತಿ ಭಾಷೆಯಲ್ಲಿ]] ಚಲನಚಿತ್ರಗಳನ್ನು ನಿರ್ಮಿಸುತ್ತದೆ ಮತ್ತು ಮುಖ್ಯವಾಗಿ [[ಗುಜರಾತ್]] ಮತ್ತು [[ಮುಂಬಯಿ.|ಮುಂಬೈನಲ್ಲಿ]] ಪ್ರೇಕ್ಷಕರ ಮೇಲೆ ಕೇಂದ್ರೀಕೃತವಾಗಿದೆ. ಚಲನಚಿತ್ರ ಉದ್ಯಮವನ್ನು ಕೆಲವೊಮ್ಮೆ ''ಧೋಲಿವುಡ್'' ಅಥವಾ ''ಗೋಲಿವುಡ್'' ಎಂದು ಕರೆಯಲಾಗುತ್ತದೆ. {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ಒಟ್ಟು ! class="unsortable" |{{Abbr|Ref|Reference(s)}} |- |1 |''ಚಾಲ್ ಜೀವಿ ಲೈಯೆ!'' |2019 |ವಿಪುಲ್ ಮೆಹ್ತಾ |[[Coconut Motion Pictures|ಕೊಕೊನಟ್ ಮೋಷನ್ ಪಿಕ್ಚರ್ಸ್]] |{{INRConvert|60|c|year=2019|mode=historical}} | |- |2 |''ದೇಶ್ ರೇ ಜೋಯಾ ದಾದಾ ಪರದೇಶ ಜೋಯಾ'' |1998 |ಗೋವಿಂದಭಾಯಿ ಪಟೇಲ್ |ಜಿಎನ್ ಚಲನಚಿತ್ರಗಳು |{{INRConvert|22|c|year=1998|mode=historical}} | |- |3 |''ಶು ಥಾಯು?'' |2018 | rowspan="2" |ಕೃಷ್ಣದೇವ್ ಯಾಗ್ನಿಕ್ | rowspan="2" |[[Belvedere Films|ಬೆಲ್ವೆಡೆರೆ ಫಿಲ್ಮ್ಸ್]] |{{INRConvert|21|c|year=2018|mode=historical}} |<ref name="dna all time" /> |- |4 |''ಚೆಲೋ ದಿವಾಸ್'' |2015 |{{INRConvert|18|c|year=2015|mode=historical}} |<ref name="toi gujarati" /> |- |5 |''ಶರತೋ ಲಗು'' |2018 |ನೀರಜ್ ಜೋಶಿ |ಸೂಪರ್ಹಿಟ್ ಎಂಟರ್ಟೈನ್ಮೆಂಟ್ |{{INRConvert|17.5|c|year=2018|mode=historical}} | |- |6 |''ಹೆಲ್ಲಾರೊ'' |2019 |ಅಭಿಷೇಕ್ ಶಾ |ಹರ್ಫನ್ಮೌಲಾ ಫಿಲ್ಮ್ಸ್ |{{INRConvert|16|c|year=2019|mode=historical}} | |- |7 |''ಗುಜ್ಜುಭಾಯಿ ದಿ ಗ್ರೇಟ್'' |2015 |ಇಶಾನ್ ರಾಂಡೇರಿಯಾ |[[Siddharth Randeria|ಸಿದ್ಧಾರ್ಥ್ ರಾಂಡೇರಿಯಾ ಪ್ರೊಡಕ್ಷನ್ಸ್]] |{{INRConvert|15|c|year=2015|mode=historical}} | |- |8 | style="background:#b6fcb6;" |''ಕೆಹವತ್‌ಲಾಲ್ ಪರಿವಾರ್'' * |2022 |ವಿಪುಲ್ ಮೆಹ್ತಾ |[[Coconut Motion Pictures|ಕೊಕೊನಟ್ ಮೋಷನ್ ಪಿಕ್ಚರ್ಸ್]] |{{estimation|{{INRconvert|14.3|c}}}} | |- |9 |''ಗುಜ್ಜುಭಾಯ್: ಮೋಸ್ಟ್ ವಾಂಟೆಡ್'' |2018 |ಇಶಾನ್ ರಾಂಡೇರಿಯಾ |[[Siddharth Randeria|ಸಿದ್ಧಾರ್ಥ್ ರಾಂಡೇರಿಯಾ ಪ್ರೊಡಕ್ಷನ್ಸ್]] |{{INRConvert|10|c|year=2018|mode=historical}} |<ref name="dna all time" /> |- |10 |''ಗೋಲ್ಕೇರಿ'' |2020 |ವಿರಲ್ ಶಾ |ಸೋಲ್ ಸೂತ್ರ |{{estimation}} {{INRConvert|9|c}} | |} === ಹಿಂದಿ === ಭಾರತದ [[ಮುಂಬಯಿ.|ಮುಂಬೈ]] ಮೂಲದ [[ಹಿಂದಿ|ಹಿಂದಿ ಭಾಷೆಯ]] ಚಲನಚಿತ್ರೋದ್ಯಮವನ್ನು ಆಗಾಗ್ಗೆ [[ಬಾಲಿವುಡ್]] ಎಂದು ಕರೆಯಲಾಗುತ್ತದೆ. ಬಾಲಿವುಡ್ ಭಾರತದಲ್ಲಿ ಅತಿದೊಡ್ಡ ಚಲನಚಿತ್ರ ನಿರ್ಮಾಪಕ ಮತ್ತು ವಿಶ್ವದ ಚಲನಚಿತ್ರ ನಿರ್ಮಾಣದ ಅತಿದೊಡ್ಡ ಕೇಂದ್ರಗಳಲ್ಲಿ ಒಂದಾಗಿದೆ. {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 |''[[ದಂಗಲ್ (ಚಲನಚಿತ್ರ)|ದಂಗಲ್]]'' |2016 |ನಿತೇಶ್ ತಿವಾರಿ |ಅಮೀರ್ ಖಾನ್ ಪ್ರೊಡಕ್ಷನ್ಸ್<br />UTV ಮೋಷನ್ ಪಿಕ್ಚರ್ಸ್<br /> ವಾಲ್ಟ್ ಡಿಸ್ನಿ ಸ್ಟುಡಿಯೋಸ್ ಇಂಡಿಯಾ |{{INR|2,024 crore}} ({{US$|{{To USD|20240|IND|year=2017|round=yes}} million}}) |<ref name="boi-worldwide" /> |- |2 |''[[ಬಜರಂಗಿ ಭಾಯಿಜಾನ್ (ಚಲನಚಿತ್ರ)|ಬಜರಂಗಿ ಭಾಯಿಜಾನ್]]'' |2015 |[[Kabir Khan (director)|ಕಬೀರ್ ಖಾನ್]] |[[ಸಲ್ಮಾನ್‌ ಖಾನ್‌|ಸಲ್ಮಾನ್ ಖಾನ್ ಫಿಲ್ಮ್ಸ್]]ಕಬೀರ್ ಖಾನ್ ಫಿಲ್ಮ್ಸ್<br /> ಎರೋಸ್ ಇಂಟರ್ನ್ಯಾಷನಲ್ |{{INRConvert|969.06|c|year=2015|mode=historical}} |<ref group="n" name="Bajrangi" /> |- |3 |''[[ಸೀಕ್ರೆಟ್ ಸೂಪರ್‌ಸ್ಟಾರ್ (ಚಲನಚಿತ್ರ)|ಸೀಕ್ರೆಟ್ ಸೂಪರ್ ಸ್ಟಾರ್]]'' |2017 |ಅದ್ವೈತ್ ಚಂದನ್ |ಅಮೀರ್ ಖಾನ್ ಪ್ರೊಡಕ್ಷನ್ಸ್ |{{INR|966.5 ಕೋಟಿ}} ({{US$|154 million}}) |<ref group="n" name="SecretSuperstar" /> |- |4 |''[[ಪಿಕೆ]]'' |2014 |ರಾಜ್‌ಕುಮಾರ್ ಹಿರಾನಿ |ವಿನೋದ್ ಚೋಪ್ರಾ ಫಿಲ್ಮ್ಸ್<br /> ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ |{{INR|832 crore}} ({{US$|140 million}}) |<ref name="pk" /> <ref name="statista" /> |- |5 |''[[ಸುಲ್ತಾನ್ (ಚಲನಚಿತ್ರ)|ಸುಲ್ತಾನ್]]'' |2016 |ಅಲಿ ಅಬ್ಬಾಸ್ ಜಾಫರ್ |ಯಶ್ ರಾಜ್ ಫಿಲ್ಮ್ಸ್ |{{INR|623.33 crore}} |<ref name="sultan" /> |- |6 |''[[ಸಂಜು (ಚಲನಚಿತ್ರ)|ಸಂಜು]]'' |2018 |ರಾಜ್‌ಕುಮಾರ್ ಹಿರಾನಿ |ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್<br />ವಿನೋದ್ ಚೋಪ್ರಾ ಫಿಲ್ಮ್ಸ್ |{{INR|586.85 crore}} |<ref name="Sanju" /> |- |7 |''ಪದ್ಮಾವತ್'' |2018 |ಸಂಜಯ್ ಲೀಲಾ ಬನ್ಸಾಲಿ |ಬನ್ಸಾಲಿ ಪ್ರೊಡಕ್ಷನ್ಸ್<br />ವಯಾಕಾಮ್ 18 ಮೋಷನ್ ಪಿಕ್ಚರ್ಸ್ |{{INR|585 crore}} |<ref name=":0" /> <ref name="statista" /> |- |8 |''ಟೈಗರ್ ಜಿಂದಾ ಹೈ'' |2018 |[[ಅಲಿ ಅಬ್ಬಾಸ್ ಜಾಫರ್]] |ಯಶ್ ರಾಜ್ ಫಿಲ್ಮ್ಸ್ |{{INR|565.1 crore}} ({{US$|87.32 million}}) |<ref name="boi-worldwide" /> <ref name="tzh" /> |- |9 |''ಧೂಮ್ 3'' |2013 |ವಿಜಯ ಕೃಷ್ಣ ಆಚಾರ್ಯ |ಯಶ್ ರಾಜ್ ಫಿಲ್ಮ್ಸ್ |{{INR}}556 crore ({{US$|101 million}}) |<ref group="n" name="Dhoom3" /> |- |10 |''[[ವಾರ್ (ಚಲನಚಿತ್ರ)|ವಾರ್]]'' |2019 |ಸಿದ್ಧಾರ್ಥ್ ಆನಂದ್ |ಯಶ್ ರಾಜ್ ಫಿಲ್ಮ್ಸ್ |{{INRConvert|475.5|c|year=2019|mode=historical}} |<ref name="hr" /> |} === ಕನ್ನಡ === [[ಕನ್ನಡ]] ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ [[ಕನ್ನಡ ಚಿತ್ರರಂಗ|ಕನ್ನಡ ಚಿತ್ರರಂಗಕ್ಕೆ]] [[ಬೆಂಗಳೂರು]] ಕೇಂದ್ರ. ಇದನ್ನು ಕೆಲವೊಮ್ಮೆ '''''ಸ್ಯಾಂಡಲ್ವುಡ್''''' ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತದೆ. {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ(ರು) !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು !{{Tooltip|Ref|Reference(s)}} |- |1 | style="background:#b6fcb6;" |''[[ಕೆ.ಜಿ.ಎಫ್: ಅಧ್ಯಾಯ 2|ಕೆಜಿಎಫ್: ಅಧ್ಯಾಯ 2]]'' * |2022 | rowspan="2" |[[ಪ್ರಶಾಂತ್ ನೀಲ್]] | rowspan="2" |[[ಹೊಂಬಾಳೆ ಫಿಲ್ಮ್ಸ್]] |{{INRConvert|1250|c|year=2022}} | |- |2 |''[[ಕೆ.ಜಿ.ಎಫ್: ಅಧ್ಯಾಯ 1|ಕೆಜಿಎಫ್: ಅಧ್ಯಾಯ 1]]'' |2018 |{{INRConvert|250|c|year=2018|mode=historical}} | |- |3 | style="background:#b6fcb6;" |''[[ಜೇಮ್ಸ್ (ಚಲನಚಿತ್ರ)|ಜೇಮ್ಸ್]]'' * |2022 |[[Chethan Kumar (director)|ಚೇತನ್ ಕುಮಾರ್]] |ಕಿಶೋರ್ ಪ್ರೊಡಕ್ಷನ್ಸ್ |{{INRConvert|150.7|c}} | |- |4 |''[[ರಾಬರ್ಟ್ (ಚಲನಚಿತ್ರ)|ರಾಬರ್ಟ್]]'' |2021 |[[Tharun Sudhir|ತರುಣ್ ಸುಧೀರ್]] |ಉಮಾಪತಿ ಫಿಲ್ಮ್ಸ್ |{{INRConvert|102|c}} |<ref name="top8" /> |- |5 |''[[ಕುರುಕ್ಷೇತ್ರ (೨೦೧೮ ಚಲನಚಿತ್ರ)|ಕುರುಕ್ಷೇತ್ರ]]'' |2019 |ನಾಗಣ್ಣ |ವೃಷಭಾದ್ರಿ ಪ್ರೊಡಕ್ಷನ್ಸ್ |{{INRConvert|90|c|year=2019|mode=historical}} |<ref name="top5" /> |- |6 |''[[ರಾಜಕುಮಾರ (ಚಲನಚಿತ್ರ)|ರಾಜಕುಮಾರ]]'' |2017 |ಸಂತೋಷ್ ಆನಂದ್ರಾಮ್ |[[Hombale Films|ಹೊಂಬಾಳೆ ಫಿಲ್ಮ್ಸ್]] |{{INRConvert|75|c}} |<ref name="top5" /> |- |7 |''[[ಮುಂಗಾರು ಮಳೆ]]'' |2006 |[[ಯೋಗರಾಜ್ ಭಟ್]] |ಇಕೆ ಎಂಟರ್ಟೈನರ್ಸ್ |{{INR|70–75 crore}} ({{US$|{{To USD|700|IND|year=2006|round=yes}}–{{To USD|750|IND|year=2006|round=yes}} million}}) | |- |8 |''[[ದಿ ವಿಲನ್ (೨೦೧೮ ಚಲನಚಿತ್ರ)|ದಿ ವಿಲನ್]]'' |2018 |[[ಪ್ರೇಮ್ (ಚಲನಚಿತ್ರ ನಿರ್ದೇಶಕ)|ಪ್ರೇಮ್]] |ತನ್ವಿ ಶಾನ್ವಿ ಫಿಲ್ಮ್ಸ್ |{{INR|57–60 crore}} ({{US$|{{To USD|570|IND|year=2018|round=yes}}–{{To USD|600|IND|year=2018|round=yes}} million}}) | <ref name="top5" /> |- |9 |''[[ಅವನೇ ಶ್ರೀಮನ್ನಾರಾಯಣ]]'' | rowspan="2" |2019 |ಸಚಿನ್ ರವಿ |ಪುಷ್ಕರ್ ಫಿಲ್ಮ್ಸ್, ಪರಂವಾ ಸ್ಟುಡಿಯೋಸ್ ಮತ್ತು ಶ್ರೀ ದೇವಿ ಎಂಟರ್ಟೈನರ್ಸ್ |{{INRConvert|56|c|year=2019|mode=historical}} |<ref name="top5" /> |- |10 |''[[ಪೈಲ್ವಾನ್ (ಚಿತ್ರ)|ಪೈಲ್ವಾನ್]]'' |ಎಸ್.ಕೃಷ್ಣ |ಆರ್ ಆರ್ ಆರ್ ಮೋಷನ್ ಪಿಕ್ಚರ್ಸ್ |{{INRConvert|53|c|year=2019|mode=historical}} | |} === ಮಲಯಾಳಂ === ಮಲಯಾಳಂ ಸಿನಿಮಾವು [[ಕೇರಳ]] ಮೂಲದ ಭಾರತೀಯ ಸಿನಿಮಾದ ಒಂದು ಭಾಗವಾಗಿದ್ದು, [[ಮಲಯಾಳಂ]] ಭಾಷೆಯಲ್ಲಿ [[ಸಿನಮಾ|ಚಲನ ಚಿತ್ರಗಳ]] ನಿರ್ಮಾಣಕ್ಕೆ ಸಮರ್ಪಿಸಲಾಗಿದೆ. ಕೆಲವು ಮಾಧ್ಯಮಗಳು ಇದನ್ನು ಕೆಲವೊಮ್ಮೆ "ಮಾಲಿವುಡ್" ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತದೆ. ಇವು ಟಾಪ್ 10 ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಾಗಿವೆ. {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 |''ಲೂಸಿಫರ್'' |2019 |[[ಪೃಥ್ವಿರಾಜ್ ಸುಕುಮಾರನ್]] |ಆಶೀರ್ವಾದ್ ಸಿನಿಮಾಸ್ |{{INRConvert|175|c|year=2019|mode=historical}} | |- |2 |''ಪುಲಿಮುರುಗನ್'' |2016 |ವೈಶಾಖ್ |ಮುಳಕುಪ್ಪಡಂ ಫಿಲ್ಮ್ಸ್ |{{INRConvert|152|c|year=2016|mode=historical}} | |- |3 |''ಕುರುಪ್'' |2021 |ಶ್ರೀನಾಥ್ ರಾಜೇಂದ್ರನ್ |ವೇಫೇರರ್ ಫಿಲ್ಮ್ಸ್ |{{INRConvert|118|c}} | |- |4 |''ಕಾಯಂಕುಲಂ ಕೊಚುನ್ನಿ'' |2018 |ರೋಶ್ಶನ್ ಆಂಡ್ರ್ಯೂಸ್ |ಶ್ರೀ ಗೋಕುಲಂ ಮೂವೀಸ್ |{{INRConvert|108|c|year=2018|mode=historical}} | |- | rowspan="3" |5 |''ಮಾಮಾಂಗಮ್'' |2019 |ಎಂ ಪದ್ಮಕುಮಾರ್ |ಕಾವ್ಯಾ ಫಿಲಂ ಕಂಪನಿ |{{INRConvert|135|c|year=2019|mode=historical}} | |- |''ಮಧುರಾ ರಾಜ'' |2019 |ವೈಶಾಖ್ |ನೆಲ್ಸನ್ ಐಪ್ ಸಿನಿಮಾಸ್ |{{INRConvert|100|c|year=2019|mode=historical}} | |- |''ಭೀಷ್ಮ ಪರ್ವಂ'' |2022 |ಅಮಲ್ ನೀರದ್ |ಅಮಲ್ ನೀರದ್ ಪ್ರೊಡಕ್ಷನ್ಸ್ |{{INRConvert|100|c|year=2019|mode=historical}} | |- |6 |''ದೃಶ್ಯಮ್'' |2013 |ಜೀತು ಜೋಸೆಫ್ |ಆಶೀರ್ವಾದ್ ಸಿನಿಮಾಸ್ |{{INRConvert|65|c|year=2013|mode=historical}} | |- |7 |''ಪ್ರೇಮಂ'' |2015 |ಅಲ್ಫೋನ್ಸ್ ಪುತ್ರೆನ್ |ಅನ್ವರ್ ರಶೀದ್ ಎಂಟರ್ಟೈನ್ಮೆಂಟ್ಸ್ |{{INRConvert|60|c|year=2015|mode=historical}} | |- |8 |''ಟು ಕಂಟ್ರೀಸ್'' |2015 |ಶಾಫಿ |ರೇಜಪುತ್ರ ದೃಶ್ಯ ಮಾಧ್ಯಮ |{{INRConvert|55|c|year=2015|mode=historical}} | |- |9 |''ಒಡಿಯನ್'' |2019 |ವಿಎ ಶ್ರೀಕುಮಾರ್ |ಆಶೀರ್ವಾದ್ ಸಿನಿಮಾಸ್ |{{INRConvert|54|c|year=2019|mode=historical}} | |} === ಮರಾಠಿ === ಮರಾಠಿ ಸಿನಿಮಾ ಉದ್ಯಮವು [[ಮರಾಠಿ|ಮರಾಠಿ ಭಾಷೆಯಲ್ಲಿ]] ಚಲನಚಿತ್ರಗಳನ್ನು ನಿರ್ಮಿಸುತ್ತದೆ ಮತ್ತು ಇದು ಭಾರತದ [[ಮಹಾರಾಷ್ಟ್ರ]] ರಾಜ್ಯದಲ್ಲಿ ನೆಲೆಗೊಂಡಿದೆ. ಭಾರತದ ಮೊದಲ ಪೂರ್ಣ-ಉದ್ದದ ಚಲನಚಿತ್ರ, ''ರಾಜಾ ಹರಿಶ್ಚಂದ್ರ'', 1913 ರಲ್ಲಿ ಮರಾಠಿಯಲ್ಲಿ ಬಿಡುಗಡೆಯಾಯಿತು. ಇದನ್ನು ಕೆಲವೊಮ್ಮೆ ಮಾಧ್ಯಮದಿಂದ "ಎಂ-ಟೌನ್" ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತದೆ. {| class="wikitable" | style="text-align:center; background:#ccc;" |#+ |ಚಲನಚಿತ್ರವು ದ್ವಿಭಾಷಾ ಮತ್ತು ಒಟ್ಟು ಸಂಗ್ರಹದ ಅಂಕಿಅಂಶವು ಇತರ ಏಕಕಾಲದಲ್ಲಿ ಚಿತ್ರೀಕರಿಸಲಾದ ಆವೃತ್ತಿಯ ವಿಶ್ವಾದ್ಯಂತ ಸಂಗ್ರಹವನ್ನು ಒಳಗೊಂಡಿದೆ ಎಂದು ಸೂಚಿಸುತ್ತದೆ. |} {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 |''[[Sairat|ಸೈರಾಟ್]]'' |2016 |[[Nagraj Manjule|ನಾಗರಾಜ ಮಂಜುಳೆ]] |ಎಸ್ಸೆಲ್ ವಿಷನ್ ಪ್ರೊಡಕ್ಷನ್ಸ್, [[ನಾಗ್ರಾಜ್ ಮಂಜುಳೆ|ಆಟ್ಪಟ್ ಪ್ರೊಡಕ್ಷನ್]] |{{INRConvert|110|c|year=2016|mode=historical}} | |- |2 |''[[Sachin: A Billion Dreams|ಸಚಿನ್: ಎ ಬಿಲಿಯನ್ ಡ್ರೀಮ್ಸ್]]'' |2017 |ಜೇಮ್ಸ್ ಎರ್ಸ್ಕಿನ್ |200 ನಾಟೌಟ್ ಪ್ರೊಡಕ್ಷನ್ಸ್ | style="background:#ccc;" |{{INRConvert|76|c|year=2017|mode=historical}} '''#+''' | |- |3 |''[[Natsamrat|ನಟಸಾಮ್ರಾಟ್]]'' |2016 |[[Mahesh Manjrekar|ಮಹೇಶ್ ಮಂಜ್ರೇಕರ್]] |ಫಿನ್‌ಕ್ರಾಫ್ಟ್ ಮೀಡಿಯಾ ಮತ್ತು ಎಂಟರ್‌ಟೈನ್‌ಮೆಂಟ್ ಮತ್ತು ಗ್ರೇಟ್ ಮರಾಠಾ ಎಂಟರ್‌ಟೈನ್‌ಮೆಂಟ್ |{{INRConvert|48|c|year=2016|mode=historical}} | |- |4 |''[[Pawankhind|ಪವನ್ಖಿಂಡ್]]'' |2022 |ದಿಗ್ಪಾಲ್ ಲಾಂಜೆಕರ್ |ಬಾದಾಮಿ ಕ್ರಿಯೇಷನ್ಸ್ & ಎಎ ಫಿಲ್ಮ್ಸ್ |{{INRConvert|43|c}} | |- | rowspan="3" |5 |''[[Katyar Kaljat Ghusali (film)|ಕಟ್ಯಾರ್ ಕಾಳ್ಜತ್ ಘುಸಾಲಿ]]'' |2015 |[[Subodh Bhave|ಸುಬೋಧ ಭಾವೆ]] |[[Essel Vision Productions|ಎಸ್ಸೆಲ್ ವಿಷನ್ ಪ್ರೊಡಕ್ಷನ್ಸ್]] |{{INRConvert|40|c|year=2015|mode=historical}} | |- |''[[Timepass 2|ಟೈಂಪಾಸ್ 2]]'' |2015 |[[Ravi Jadhav|ರವಿ ಜಾಧವ್]] |[[Essel Vision Productions|ಎಸ್ಸೆಲ್ ವಿಷನ್ ಪ್ರೊಡಕ್ಷನ್ಸ್]] |{{INRConvert|40|c|year=2015|mode=historical}} | |- |''[[Lai Bhaari|ಲೈ ಭಾರಿ]]'' |2014 |[[Nishikant Kamath|ನಿಶಿಕಾಂತ್ ಕಾಮತ್]] |[[Mumbai Film Company|ಮುಂಬೈ ಫಿಲ್ಮ್ ಕಂಪನಿ]] |{{INRConvert|40|c|year=2014|mode=historical}} | |- |8 |''[[Dagadi Chawl|ದಗಾಡಿ ಚಾಲ್]]'' |2015 |ಚಂದ್ರಕಾಂತ ಕಾನ್ಸೆ |ಮಂಗಳಮೂರ್ತಿ ಫಿಲ್ಮ್ಸ್<br />ಸಾಯಿ ಪೂಜಾ ಫಿಲ್ಮ್ಸ್ & ಎಂಟರ್ಟೈನ್ಮೆಂಟ್ ಪ್ರೊಡಕ್ಷನ್ |{{INRConvert|37|c|year=2015|mode=historical}} | |- |9 |''[[Timepass (film)|ಟೈಂ ಪಾಸ್]]'' |2014 |ರವಿ ಜಾಧವ್ |[[Zee Talkies|ಜೀ ಟಾಕೀಸ್]] |{{INRConvert|33|c|year=2014|mode=historical}} | |- |10 |''[[Duniyadari|ದುನಿಯಾದಾರಿ]]'' |2013 |[[Sanjay Jadhav|ಸಂಜಯ್ ಜಾಧವ್]] |[[Dreaming 24/7 Productions|ಡ್ರೀಮಿಂಗ್ 24/7 ಪ್ರೊಡಕ್ಷನ್ಸ್]] |{{INRConvert|30|c|year=2013|mode=historical}} | |} === ಒಡಿಯಾ === ಒಡಿಯಾ ಸಿನಿಮಾವು ಪ್ರಾಥಮಿಕವಾಗಿ [[ಒರಿಸ್ಸಾ|ಒಡಿಶಾ]] ರಾಜ್ಯವನ್ನು ಆಧರಿಸಿದೆ, ಮುಖ್ಯವಾಗಿ [[ಒರಿಯಾ|ಒಡಿಯಾ ಭಾಷೆಯಲ್ಲಿ]] ಚಲನಚಿತ್ರಗಳನ್ನು ಮತ್ತು ಸಂಬಲ್ಪುರಿ ಭಾಷೆಯಲ್ಲಿ ಕೆಲವು ಚಲನಚಿತ್ರಗಳನ್ನು ನಿರ್ಮಿಸುತ್ತದೆ. 1936 ರಲ್ಲಿ ಬಿಡುಗಡೆಯಾದ ''ಸೀತಾ ವಿವಾಹ'' ಮೊದಲ ಒಡಿಯಾ ಚಿತ್ರ. {| class="wikitable sortable" style="margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 |''[[Ishq Tu Hi Tu|ಇಷ್ಕ್ ತೂ ಹಿ ತು]]'' |2015 |ತಪಸ್ ಸರ್ಘಾರಿಯಾ |[[Tarang Cine Productions|ತರಂಗ್ ಸಿನಿ ಪ್ರೊಡಕ್ಷನ್ಸ್]] |{{INR}}6.79 crore | |} === ಪಂಜಾಬಿ === [[ಪಂಜಾಬಿ ಚಿತ್ರರಂಗ|ಪಂಜಾಬಿ ಸಿನಿಮಾ]], [[ಪಂಜಾಬಿ|ಪಂಜಾಬಿ ಭಾಷೆಯಲ್ಲಿ]] ಚಲನಚಿತ್ರಗಳನ್ನು ನಿರ್ಮಿಸುವುದು, ಪ್ರಾಥಮಿಕವಾಗಿ [[ಪಂಜಾಬ್]] ರಾಜ್ಯದಲ್ಲಿ ನೆಲೆಗೊಂಡಿದೆ . {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 | scope="row" |''[[ಕ್ಯಾರಿ ಆನ್ ಜಟ್ಟ ೨]]'' |2018 |[[ಸ್ಮೀಪ್ ಕಾಂಗ್]] |ವೈಟ್ ಹಿಲ್ ಸ್ಟುಡಿಯೋ, ಎ & ಎ ಸಲಹೆಗಾರರು |{{INRConvert|57.67|c|year=2018|mode=historical}} | |- |2 | scope="row" |''[[ಚಲ್ ಮೇರಾ ಪಟ್ 2]]'' |2020-2022 |[[ಜನ್ಜೋತ್ ಸಿಂಗ್]] |[[ರಿದಮ್ ಬಾಯ್ಜ್ ಎಂಟರ್ಟೈನ್ಮೆಂಟ್]] |{{INRConvert|57.14|c}} | |- |3 | scope="row" |''[[ಹೊನ್ಸ್ಲಾ ರಾಖ್]]'' |2021-2022 |ಅಮರ್ಜಿತ್ ಸಿಂಗ್ ಸರೋನ್ |ಥಿಂಡ್ ಮೋಷನ್ ಫಿಲ್ಮ್ಸ್, ಸ್ಟೋರಿಟೈಮ್ ಪ್ರೊಡಕ್ಷನ್ಸ್ |{{INRConvert|54.62|c}} | |- |4 | scope="row" |''[[ಶಾದಾ]]'' |2019 |[[ಜಗದೀಪ್ ಸಿಧು]] |A & A ಅಡಿವೈಸರ್ಸ್, ಬ್ರಾಟ್ ಫಿಲ್ಮ್ಸ್ |{{INRConvert|53.10|c|year=2019|mode=historical}} | |- |5 | scope="row" |''[[ಚಾರ್ ಸಾಹಿಬ್ಜಾದೆ]]'' |2014 |[[ಹ್ಯಾರಿ ಬವೇಜಾ|ಹ್ಯಾರಿ ಬವೇಜಾ]] |[[ಬವೇಜಾ ಚಲನಚಿತ್ರಗಳು|ಬವೇಜಾ ಚಲನಚಿತ್ರಗಳು]] |{{INRConvert|46.34|c|year=2014|mode=historical}} | |- |6 | style="background:#b6fcb6;" |''[[ಸೌಂಕನ್ ಸಾಂಕ್ನೆ]]'' |2022 |ಅಮರ್ಜಿತ್ ಸಿಂಗ್ ಸರೋನ್ |ನಾಡ್ ಸ್ಟುಡಿಯೋಸ್, ಡ್ರೀಮಿಯತಾ ಎಂಟರ್ಟೈನ್ಮೆಂಟ್, ಜೆಆರ್ ಪ್ರೊಡಕ್ಷನ್ ಹೌಸ್ |{{INRConvert|40.60|c}} |<ref name="bo:toi" /> |- |7 | scope="row" |''[[ಸರ್ದಾರ್ ಜಿ|ಸರ್ದಾರ್ಜಿ]]'' |2015 |[[ರೋಹಿತ್ ಜುಗರಾಜ್ ಚೌಹಾಣ್|ರೋಹಿತ್ ಜುಗರಾಜ್]] |ವೈಟ್ ಹಿಲ್ ಸ್ಟುಡಿಯೋ |{{INRConvert|38.38|c|year=2014|mode=historical}} | |- |8 | scope="row" |''[[Chal Mera Putt 3|ಚಲ್ ಮೇರಾ ಪಟ್ 3]]'' |2021 |[[Janjot Singh|ಜನ್ಜೋತ್ ಸಿಂಗ್]] |[[Rhythm Boyz Entertainment|ರಿದಮ್ ಬಾಯ್ಜ್ ಎಂಟರ್ಟೈನ್ಮೆಂಟ್]] |{{INRConvert|35.84|c}} | |- |9 | scope="row" |''[[Qismat 2|ಕಿಸ್ಮಾತ್ 2]]'' |2021 |[[Jagdeep Sidhu|ಜಗದೀಪ್ ಸಿಧು]] |ಶ್ರೀ ನರೋತಮ್ ಪ್ರೊಡಕ್ಷನ್ಸ್ |{{INRConvert|33.27|c}} | |- |10 | scope="row" |''[[Manje Bistre|ಮಂಜೆ ಬಿಸ್ತ್ರೆ]]'' |2017 |[[Baljit Singh Deo|ಬಲ್ಜಿತ್ ಸಿಂಗ್ ದೇವ್]] |ಹಂಬಲ್ ಮೋಷನ್ ಪಿಕ್ಚರ್ಸ್ |{{INRConvert|32.50|c|year=2017|mode=historical}} | |- |} === ತಮಿಳು === [[ತಮಿಳು ಸಿನೆಮಾ|ತಮಿಳು ಸಿನಿಮಾ]], [[ತಮಿಳು|ತಮಿಳು ಭಾಷೆಯ]] ಚಲನಚಿತ್ರೋದ್ಯಮವು ಭಾರತದ [[ತಮಿಳುನಾಡು|ತಮಿಳುನಾಡಿನ]] [[ಚೆನ್ನೈ|ಚೆನ್ನೈನ]] ಕೋಡಂಬಾಕ್ಕಂ ನೆರೆಹೊರೆಯಲ್ಲಿ ನೆಲೆಗೊಂಡಿದೆ. ಇದನ್ನು ಕೆಲವೊಮ್ಮೆ ಆಡುಮಾತಿನಲ್ಲಿ "ಕಾಲಿವುಡ್" ಎಂದು ಕರೆಯಲಾಗುತ್ತದೆ, ಇದು ಕೋಡಂಬಾಕ್ಕಂ ಮತ್ತು ಹಾಲಿವುಡ್‌ನ ಪೋರ್ಟ್‌ಮ್ಯಾಂಟಿಯೂ ಆಗಿದೆ. {| class="wikitable" | style="text-align:center; background:#ccc;" | |ಚಲನಚಿತ್ರವು ಬಹುಭಾಷಾ ಮತ್ತು ಒಟ್ಟು ಸಂಗ್ರಹದ ಅಂಕಿಅಂಶವು ಇತರ ಏಕಕಾಲದಲ್ಲಿ ಚಿತ್ರೀಕರಿಸಿದ ಆವೃತ್ತಿಯ ವಿಶ್ವಾದ್ಯಂತ ಸಂಗ್ರಹವನ್ನು ಒಳಗೊಂಡಿದೆ ಎಂದು ಸೂಚಿಸುತ್ತದೆ. |} {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ !ವಿಶ್ವಾದ್ಯಂತ ಒಟ್ಟು !ಮೂಲ |- | | | | | | style="background:#ccc;" |{{INRConvert|1810|c}} #+ | |- |೧ |''[[2.0 (film)|2.0]]'' |2018 |[[S. Shankar|ಎಸ್.ಶಂಕರ್]] |[[Lyca Productions|ಲೈಕಾ ಪ್ರೊಡಕ್ಷನ್ಸ್]] |{{INRConvert|655.81|c|lk=c|year=2022|}}–{{INRConvert|800|c|lk=c|year=2022|}} |<ref name="Box office day50" /> |- | | | | | | style="background:#ccc;" |{{INR|650 crore}} (US${{To USD|6500|IND|year=2015}} million) #+ | |- | | | | | | style="background:#ccc;" |{{INR|433.06 crore}} ({{US$|{{To USD|4000|IND|round=yes}} million}}) #+ | |- |೨ |''[[Kabali|ಕಬಾಲಿ]]'' |2016 |[[Pa. Ranjith|ಪಾ.ರಂಜಿತ್]] |[[S. Thanu|ವಿ ಕ್ರಿಯೇಷನ್ಸ್]] |{{INR|300 crore}} (US$40 million) |{{#tag:ref|Box office gross values of {{INR}}650 crore were reported for ''Kabali'' in the first 13 days by several organisations including ''Financial Express'' and ''Indian Express'',<ref name="Financial Express 650 crore 1">{{cite web|url=http://www.financialexpress.com/photos/entertainment-gallery/334390/kabali-box-office-collections-at-over-rs-650-cr-rajinikanth-starrer-is-now-no-1-movie-in-india/4/|title=Rajinikanth starrer Kabali box office collections rise to over Rs 650 crore, turns No. 1 movie in India – The Financial Express|date=1 August 2016|access-date=7 August 2016}}</ref><ref name="Financial Express 650 crore 2">{{cite web|url=http://www.financialexpress.com/photos/entertainment-gallery/334390/kabali-box-office-collections-at-over-rs-650-cr-rajinikanth-starrer-is-now-no-1-movie-in-india/3/|title=Rajinikanth starrer Kabali box office collections rise to over Rs 650 crore, turns No. 1 movie in India – The Financial Express|date=1 August 2016|access-date=7 August 2016}}</ref> which were more than double the estimates made by other sources.<ref name="IBT 675 questioned">{{cite news|url=http://www.ibtimes.co.in/kabali-box-office-collection-reports-rajinikanth-starrer-raking-rs-675-crore-13-days-are-fake-688881|title='Kabali' box office collection: Reports of Rajinikanth-starrer raking in Rs. 675 crore in 13 days are fake|archive-url=https://web.archive.org/web/20160805214307/http://www.ibtimes.co.in/kabali-box-office-collection-reports-rajinikanth-starrer-raking-rs-675-crore-13-days-are-fake-688881|archive-date=5 August 2016|url-status=live}}</ref> ''International Business Times'' (IBT) and ''[[Firstpost]]'' criticized these estimates as inflated, explaining the discrepancy as due in part to the addition of "pre-release business" figures, such as music and satellite rights sales of {{INR}}200 crore,<ref name="Firstpost 600 questioned" /> being factored into the box office sales totals.<ref name="IBT 675 questioned" /> ''Firstpost'' wrote, "More conservative estimates put Kabali's collections at around Rs 300 crores from worldwide ticket sales."<ref name="Firstpost 600 questioned">{{cite web|url=http://www.firstpost.com/bollywood/rajinikanth-kabali-has-earned-rs-600-crore-at-the-global-box-office-or-has-it-2932578.html|title=Rajinikanth's Kabali has earned Rs 600 crore at the global box office. Or has it? – Firstpost|date=3 August 2016|access-date=7 August 2016}}</ref> IBT's analysts in August 2016 estimated the film's worldwide gross total of its first 13 days at around {{INR|350 crore}} (US${{To USD|3500|IND|year=2016}} million).<ref name="IBT 350 crore">{{cite web|url=http://www.ibtimes.co.in/kabali-box-office-collection-rajinikanth-starrer-beats-7-big-records-baahubali-bahubali-688964 |title='Kabali' Box Office collection |work=International Business Times India|date=4 August 2016|archive-url=https://web.archive.org/web/20160805071102/http://www.ibtimes.co.in/kabali-box-office-collection-rajinikanth-starrer-beats-7-big-records-baahubali-bahubali-688964|archive-date=5 August 2016|url-status=live}}</ref> <br> Figures given in December 2016 by ''Financial Express'' indicated an estimated domestic gross of {{INR}}215 crore and an overseas gross of {{INR}}262 crore, which total {{INR}}477 crore.<ref name="IE Dec 2016">{{cite web|url=http://www.financialexpress.com/entertainment/rajinikanth-birthday-today-as-superstar-rajni-turns-65-wishes-pour-in/471636/|title=Rajinikanth birthday today; As superstar Rajni turns 65, wishes pour&nbsp;in|date=12 December 2016}}</ref> A figure of USD$77 million given by ''Forbes'' in May 2017 converted to approximately {{INR}}493–499 crore.<!--Method: {{INRConvert|493|c|year=2016}} NOTE: Since the Forbes source doesn't mention a specific INR value, and is presumably using 2017 US dollars to talk about the gross of a 2016 Indian film, we're forced to extrapolate a range of INR values under 500, and the highest possible is 499. --><ref name="Forbes 77 mil USD">{{cite web|url=https://www.forbes.com/sites/robcain/2017/05/11/armies-of-ajith-fans-mobilize-to-blast-vivegam-teaser-to-record-views/#4d79d92716eb|title=Armies Of Ajith Fans Mobilize To Blast 'Vivegam' Teaser To Record Views|access-date=13 May 2017|work=Forbes|quote=Kabali, which starred blockbuster hero Rajinikanth, went on to gross nearly 5 billion rupees (US$77 million) worldwide, making it the 6th highest grossing Indian film in history at the time.}}</ref> According to ''International Business Times'' in October 2017, ''Kabali''{{'}}s final worldwide gross was around {{INRConvert|286|c}}.<ref name="IBT Oct 2017">{{cite news|last=Upadhyaya|first=Prakash|title=Mersal box office collection: A crowning-moment for Vijay as his film joins Rs 200-crore club|url=http://www.ibtimes.co.in/mersal-12-days-box-office-collection-crowning-vijay-film-joins-rs-200-crore-club-2nd-weekend-747432|work=[[International Business Times]]|date=30 October 2017}}</ref>|group=n|name=Kabali}} |- |೩ |''[[Bigil|ಬಿಗಿಲ್]]'' |2019 | rowspan="2" |[[Atlee (director)|ಅಟ್ಲೀ]] |[[AGS Entertainment|AGS ಮನರಂಜನೆ]] |{{INRConvert|285|c|}}{{ndash}}{{INR|305 crore}} US${{To USD|3000|IND|Year=2019}} million) | |- |7 |''[[Mersal (film)|ಮೆರ್ಸಲ್]]'' |2017 |[[Thenandal Studio Limited|ತೇನಂದಾಲ್ ಸ್ಟುಡಿಯೋ ಲಿಮಿಟೆಡ್]] |{{INRConvert|260|c|}} | |- |8 |''ಬೀಸ್ಟ್ '' |2022 |[[Nelson (director)|ನೆಲ್ಸನ್]] | rowspan="2" |[[Sun Pictures|ಸನ್ ಪಿಕ್ಚರ್ಸ್]] |{{INRConvert|250.05|c|}} | |- | rowspan="2" |9 |''[[Sarkar (2018 film)|ಸರ್ಕಾರ್]]'' |2018 | rowspan="2" |[[AR Murugadoss|ಎಆರ್ ಮುರುಗದಾಸ್]] | rowspan="2" |{{INRConvert|250|c|}} | |- | | | |- |10 |[[I (2015 film)|''ಐ'']] |2015 |[[S. Shankar|ಎಸ್.ಶಂಕರ್]] |ಆಸ್ಕರ್ ಫಿಲ್ಮ್ಸ್ |{{INRConvert|239.35|c|year=2021|}} | |- |} === ತೆಲುಗು === "ಟಾಲಿವುಡ್" ಎಂಬ ಉಪನಾಮದಿಂದ ಕರೆಯಲ್ಪಡುವ ತೆಲುಗು ಸಿನೆಮಾವು [[ಆಂಧ್ರ ಪ್ರದೇಶ|ಆಂಧ್ರಪ್ರದೇಶ]] ಮತ್ತು [[ತೆಲಂಗಾಣ]] ರಾಜ್ಯಗಳಲ್ಲಿ [[ತೆಲುಗು]] ಭಾಷೆಯಲ್ಲಿ ಚಲನಚಿತ್ರಗಳನ್ನು ನಿರ್ಮಿಸುವ [[ಭಾರತದ ಚಲನಚಿತ್ರೋದ್ಯಮ|ಭಾರತೀಯ ಸಿನೆಮಾದ]] ಒಂದು ಭಾಗವಾಗಿದೆ ಮತ್ತು ಇದು ಫಿಲ್ಮ್ ನಗರದ [[ಹೈದರಾಬಾದ್‌, ತೆಲಂಗಾಣ|ಹೈದರಾಬಾದ್]] ನೆರೆಹೊರೆಯಲ್ಲಿ ಕೇಂದ್ರೀಕೃತವಾಗಿದೆ. <section begin="telugu table" /> {| class="wikitable" | style="text-align:center; background:#ccc;" |#+ |ಚಲನಚಿತ್ರವು ಬಹುಭಾಷಾ ಮತ್ತು ಒಟ್ಟು ಸಂಗ್ರಹದ ಅಂಕಿಅಂಶವು ಇತರ ಏಕಕಾಲದಲ್ಲಿ ಚಿತ್ರೀಕರಿಸಿದ ಆವೃತ್ತಿಯ ವಿಶ್ವಾದ್ಯಂತ ಸಂಗ್ರಹವನ್ನು ಒಳಗೊಂಡಿದೆ ಎಂದು ಸೂಚಿಸುತ್ತದೆ. |} {| class="wikitable sortable" style="margin:auto; margin:auto;" !ಶ್ರೇಣಿ !ಚಲನಚಿತ್ರ !ವರ್ಷ !ನಿರ್ದೇಶಕ !ಸ್ಟುಡಿಯೋ(ಗಳು) !ವಿಶ್ವಾದ್ಯಂತ ಒಟ್ಟು ! class="unsortable" |{{Abbr|Ref|Reference(s)}} |- |1 |''[[Baahubali 2: The Conclusion|ಬಾಹುಬಲಿ 2: ತೀರ್ಮಾನ]]'' |2017 | rowspan="3" |[[S. S. Rajamouli|ಎಸ್ ಎಸ್ ರಾಜಮೌಳಿ]] |[[Arka Media Works|ಅರ್ಕಾ ಮೀಡಿಯಾ ವರ್ಕ್ಸ್]] | style="background:#ccc;" |{{INRConvert|1810|c|year=2017|mode=historical}} '''#+''' |<ref name="boi-worldwide" /> |- |2 | style="background:#b6fcb6;" |''ಆರ್ ಆರ್ ಆರ್ *'' |2022 |[[DVV Entertainments|ಡಿವಿವಿ ಎಂಟರ್ಟೈನ್ಮೆಂಟ್ಸ್]] |{{INRConvert|1150|c|year=2022}}{{Ndash}}{{INRConvert|1200|c|year=2022}} |<ref name=":3" /> <ref name=":4" /> |- |3 |''[[Baahubali: The Beginning|ಬಾಹುಬಲಿ: ದಿ ಬಿಗಿನಿಂಗ್]]'' |2015 |ಅರ್ಕಾ ಮೀಡಿಯಾ ವರ್ಕ್ಸ್ | style="background:#ccc;" |{{INR|650 crore}} (US${{To USD|6500|IND|year=2015}}{{nbsp}}million) '''#+''' |<ref name="augfirst" /> |- |4 |''[[Saaho|ಸಾಹೋ]]'' |2019 |[[Sujeeth|ಸುಜೀತ್]] |ಯುವಿ ಕ್ರಿಯೇಷನ್ಸ್<br /> [[ಟಿ-ಸೀರೀಸ್ (ಕಂಪನಿ)]] | style="background:#ccc;" |{{INR|433.06 crore}} ({{US$|{{To USD|4000|IND|year=2019|round=yes}} million}}) '''#+''' |<ref name="boxofficeindia.com" /> |- |5 |''[[Pushpa: The Rise|ಪುಷ್ಪಾ: ದಿ ರೈಸ್]]'' |2021 |[[Sukumar (director)|ಸುಕುಮಾರ್]] |[[Mythri Movie Makers|ಮೈತ್ರಿ ಮೂವೀ ಮೇಕರ್ಸ್]] |{{INRConvert|365|c}} | |- |6 |''[[Ala Vaikunthapurramuloo|ಅಲಾ ವೈಕುಂಠಪುರಮುಲೂ]]'' |2020 |[[Trivikram Srinivas|ತ್ರಿವಿಕ್ರಮ್ ಶ್ರೀನಿವಾಸ್]] |ಹರಿಕಾ & ಹಾಸನ್ ಕ್ರಿಯೇಷನ್ಸ್<br />ಗೀತಾ ಆರ್ಟ್ಸ್ |{{INRConvert|262|c}} | |- |7 |''[[Sarileru Neekevvaru|ಸರಿಲೇರು ನೀಕೆವ್ವರು]]'' |2020 |[[Anil Ravipudi|ಅನಿಲ್ ರವಿಪುಡಿ]] |ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್<br /><br /><br /><br /> ಜಿ.ಮಹೇಶ್ ಬಾಬು ಎಂಟರ್ಟೈನ್ಮೆಂಟ್<br />ಎಕೆ ಎಂಟರ್ಟೈನ್ಮೆಂಟ್ಸ್ |{{INRConvert|260|c}} | |- |8 |''[[Sye Raa Narasimha Reddy|ಸೈರಾ ನರಸಿಂಹ ರೆಡ್ಡಿ]]'' |2019 |[[Surender Reddy|ಸುರೇಂದರ್ ರೆಡ್ಡಿ]] |[[Konidela Production Company|ಕೊನಿಡೆಲಾ ಪ್ರೊಡಕ್ಷನ್ ಕಂಪನಿ]] |{{INRConvert|240.6|c|year=2019|mode=historical}} | |- |9 |''[[Rangasthalam|ರಂಗಸ್ಥಳಂ]]'' |2018 |[[Sukumar (director)|ಸುಕುಮಾರ್]] |[[Mythri Movie Makers|ಮೈತ್ರಿ ಮೂವೀ ಮೇಕರ್ಸ್]] |{{INRConvert|216|c|year=2018|mode=historical}} | |- |10 |''[[Bharat Ane Nenu|ಭರತ್ ಅನೆ ನೇನು]]'' |2018 |[[Koratala Siva|ಕೊರಟಾಲ ಶಿವ]] |[[DVV Entertainments|ಡಿವಿವಿ ಎಂಟರ್ಟೈನ್ಮೆಂಟ್ಸ್]] |{{INR|187.6–225 crore}} ({{US$|{{To USD|1876|IND|year=2018|round=yes}}–{{To USD|2250|IND|year=2018|round=yes}} million|long=no}}) | |} <section end="telugu table" /> <references /> 8h0wqm7hitvvdl4iddajtnlncqjqiqi ಹಿಜರಿ ಕ್ಯಾಲೆಂಡರು 0 114111 1113047 913057 2022-08-08T09:19:56Z 2409:4071:4E0E:DC56:0:0:1749:6702 wikitext text/x-wiki '''ಹಿಜರಿ ಕ್ಯಾಲೆಂಡರು''' ಅಥವಾ '''ಇಸ್ಲಾಮಿ ಕ್ಯಾಲೆಂಡರು''' ೩೫೪ ಅಥವಾ ೩೫೫ ದಿನಗಳ ಒಂದು ವರ್ಷದಲ್ಲಿ ೧೨ ಚಾಂದ್ರಮಾಗಳನ್ನು ಹೊಂದಿರುವ ಒಂದು ಚಾಂದ್ರಮಾನ ಕ್ಯಾಲೆಂಡರಾಗಿದೆ. [[ರಂಜಾನ್|ವಾರ್ಷಿಕ ಉಪವಾಸದ ಅವಧಿ]] ಮತ್ತು ಮಕ್ಕಾಗೆ ಯಾತ್ರೆಮಾಡುವ ಸರಿಯಾದ ಸಮಯದಂತಹ ಇಸ್ಲಾಮೀ ರಜಾದಿನಗಳು ಮತ್ತು ಕ್ರಿಯಾವಿಧಿಗಳ ಸರಿಯಾದ ದಿನಗಳನ್ನು ನಿರ್ಧರಿಸಲು ಇದನ್ನು ಬಳಸಲಾಗುತ್ತದೆ. [[ಗ್ರೆಗೋರಿಯನ್ ಕ್ಯಾಲೆಂಡರ್]] ಮುಸ್ಲಿಮ್ ಧರ್ಮವು ಪ್ರಧಾನ ಧರ್ಮವಾಗಿರುವ ಬಹುತೇಕ ಎಲ್ಲ ದೇಶಗಳ ನಾಗರಿಕ ಕ್ಯಾಲೆಂಡರಾಗಿದೆ. ಸೌರಮಾನ ಹಿಜರಿ ಕ್ಯಾಲೆಂಡರನ್ನು ಬಳಸುವ ಇರಾನ್ ಮತ್ತು ಅಫ಼್ಘಾನಿಸ್ತಾನ್ ಈ ನಿಯಮಕ್ಕೆ ಗಮನಾರ್ಹ ಅಪವಾದಗಳಾಗಿವೆ. ಬಾಡಿಗೆಗಳು, ವೇತನಗಳು ಮತ್ತು ಹೋಲುವ ನಿಯಮಿತ ಬಾಧ್ಯತೆಗಳನ್ನು ಸಾಮಾನ್ಯವಾಗಿ ನಾಗರಿಕ ಕ್ಯಾಲೆಂಡರಿಗೆ ಅನುಗುಣವಾಗಿ ಪಾವತಿಸಲಾಗುತ್ತದೆ. ಹಿಜರಿ ಕ್ಯಾಲೆಂಡರು ಹಿಜರಿ ಶಕೆಯನ್ನು ಬಳಸುತ್ತದೆ. ಇದರ ಯುಗಾರಂಭವನ್ನು ಇಸ್ಲಾಮೀ ಹೊಸವರ್ಷವಾದ ಕ್ರಿ.ಶ. ೬೨೨ ಎಂದು ಸ್ಥಾಪಿಸಲಾಯಿತು.<ref>[https://www.soundvision.com/article/the-beginning-of-hijri-calendar The Beginning of Hijri calendar]{{snd}} Paul Lunde, ''Saudi Aramco World Magazine'' (November/December 2005), retrieved 1/1/2019</ref> ಆ ವರ್ಷ, [[ಮುಹಮ್ಮದ್]] ಮತ್ತು ಅವನ ಅನುಯಾಯಿಗಳು [[ಮೆಕ್ಕಾ]]ದಿಂದ ಯಾತ್ರಿಬ್‍ಗೆ ವಲಸೆ ಹೋಗಿ ಮೊದಲ ಮುಸ್ಲಿಮ್ ಸಮುದಾಯವನ್ನು (ಉಮ್ಮಾ) ಸ್ಥಾಪಿಸಿದರು. ಈ ಘಟನೆಯನ್ನು ಹಿಜರಾ ಎಂದು ಸ್ಮರಿಸಲಾಗುತ್ತದೆ. ನನಗೆ ತಿಳಿದಿರುವ ಪ್ರಕಾರ ಮತ್ತು ಮುಸ್ಲಿಮ್ ಸ್ನೇಹಿತರಿಂದ ತಿಳಿದಿರುವ ತಿಂಗಳುಗಳು ಈ ಕೆಳಗಿನಂತಿವೆ; 1) ಮೊಹರಮ್ 2) ಸಫರ್ 3) ರಬಿಲಾವಲ್ 4) ರಬಿಲಾಖರ್ 5) ಜಮಾದಿಲಾವಲ್ 6) ಜಮಾದಿಲಾಖರ್ 7) ರಜ್ಜಬ್ 8) ಶಾಬಾನ್ 9) ರಮಜಾನ್ 10) ಶವ್ವಾಲ್ 11) ಜಿಲ್ಖಾದ್ 12) ಜಿಲ್ಹೇಜ್. ಬ.ಟಿ.ನಾಯಕ್, ಶ್ರೀಗಂಧದ ಕಾವಲು,ಬೆಂಗಳೂರು. == ಉಲ್ಲೇಖಗಳು == <references group="" responsive="1"></references> [[ವರ್ಗ:ಇಸ್ಲಾಮೀ ಪರಿಭಾಷೆ]] guvsjcdsilirr86m2mfr3ziwppa0jal 1113048 1113047 2022-08-08T09:22:42Z 2409:4071:4E0E:DC56:0:0:1749:6702 wikitext text/x-wiki '''ಹಿಜರಿ ಕ್ಯಾಲೆಂಡರು''' ಅಥವಾ '''ಇಸ್ಲಾಮಿ ಕ್ಯಾಲೆಂಡರು''' ೩೫೪ ಅಥವಾ ೩೫೫ ದಿನಗಳ ಒಂದು ವರ್ಷದಲ್ಲಿ ೧೨ ಚಾಂದ್ರಮಾಗಳನ್ನು ಹೊಂದಿರುವ ಒಂದು ಚಾಂದ್ರಮಾನ ಕ್ಯಾಲೆಂಡರಾಗಿದೆ. [[ರಂಜಾನ್|ವಾರ್ಷಿಕ ಉಪವಾಸದ ಅವಧಿ]] ಮತ್ತು ಮಕ್ಕಾಗೆ ಯಾತ್ರೆಮಾಡುವ ಸರಿಯಾದ ಸಮಯದಂತಹ ಇಸ್ಲಾಮೀ ರಜಾದಿನಗಳು ಮತ್ತು ಕ್ರಿಯಾವಿಧಿಗಳ ಸರಿಯಾದ ದಿನಗಳನ್ನು ನಿರ್ಧರಿಸಲು ಇದನ್ನು ಬಳಸಲಾಗುತ್ತದೆ. [[ಗ್ರೆಗೋರಿಯನ್ ಕ್ಯಾಲೆಂಡರ್]] ಮುಸ್ಲಿಮ್ ಧರ್ಮವು ಪ್ರಧಾನ ಧರ್ಮವಾಗಿರುವ ಬಹುತೇಕ ಎಲ್ಲ ದೇಶಗಳ ನಾಗರಿಕ ಕ್ಯಾಲೆಂಡರಾಗಿದೆ. ಸೌರಮಾನ ಹಿಜರಿ ಕ್ಯಾಲೆಂಡರನ್ನು ಬಳಸುವ ಇರಾನ್ ಮತ್ತು ಅಫ಼್ಘಾನಿಸ್ತಾನ್ ಈ ನಿಯಮಕ್ಕೆ ಗಮನಾರ್ಹ ಅಪವಾದಗಳಾಗಿವೆ. ಬಾಡಿಗೆಗಳು, ವೇತನಗಳು ಮತ್ತು ಹೋಲುವ ನಿಯಮಿತ ಬಾಧ್ಯತೆಗಳನ್ನು ಸಾಮಾನ್ಯವಾಗಿ ನಾಗರಿಕ ಕ್ಯಾಲೆಂಡರಿಗೆ ಅನುಗುಣವಾಗಿ ಪಾವತಿಸಲಾಗುತ್ತದೆ. ಹಿಜರಿ ಕ್ಯಾಲೆಂಡರು ಹಿಜರಿ ಶಕೆಯನ್ನು ಬಳಸುತ್ತದೆ. ಇದರ ಯುಗಾರಂಭವನ್ನು ಇಸ್ಲಾಮೀ ಹೊಸವರ್ಷವಾದ ಕ್ರಿ.ಶ. ೬೨೨ ಎಂದು ಸ್ಥಾಪಿಸಲಾಯಿತು.<ref>[https://www.soundvision.com/article/the-beginning-of-hijri-calendar The Beginning of Hijri calendar]{{snd}} Paul Lunde, ''Saudi Aramco World Magazine'' (November/December 2005), retrieved 1/1/2019</ref> ಆ ವರ್ಷ, [[ಮುಹಮ್ಮದ್]] ಮತ್ತು ಅವನ ಅನುಯಾಯಿಗಳು [[ಮೆಕ್ಕಾ]]ದಿಂದ ಯಾತ್ರಿಬ್‍ಗೆ ವಲಸೆ ಹೋಗಿ ಮೊದಲ ಮುಸ್ಲಿಮ್ ಸಮುದಾಯವನ್ನು (ಉಮ್ಮಾ) ಸ್ಥಾಪಿಸಿದರು. ಈ ಘಟನೆಯನ್ನು ಹಿಜರಾ ಎಂದು ಸ್ಮರಿಸಲಾಗುತ್ತದೆ. ನನಗೆ ತಿಳಿದಿರುವ ಪ್ರಕಾರ ಮತ್ತು ಮುಸ್ಲಿಮ್ ಸ್ನೇಹಿತರಿಂದ ತಿಳಿದಿರುವ ತಿಂಗಳುಗಳು ಈ ಕೆಳಗಿನಂತಿವೆ; 1) ಮೊಹರಮ್ 2) ಸಫರ್ 3) ರಬಿಲಾವಲ್ 4) ರಬಿಲಾಖರ್ 5) ಜಮಾದಿಲಾವಲ್ 6) ಜಮಾದಿಲಾಖರ್ 7) ರಜ್ಜಬ್ 8) ಶಾಬಾನ್ 9) ರಮಜಾನ್ 10) ಶವ್ವಾಲ್ 11) ಜಿಲ್ಖಾದ್ 12) ಜಿಲ್ಹೇಜ್. ಬಿ.ಟಿ.ನಾಯಕ್, ನಿವೃತ್ತ SBH ಅಧಿಕಾರಿ, ಶ್ರೀಗಂಧದ ಕಾವಲು,ಬೆಂಗಳೂರು. 560091. == ಉಲ್ಲೇಖಗಳು == <references group="" responsive="1"></references> [[ವರ್ಗ:ಇಸ್ಲಾಮೀ ಪರಿಭಾಷೆ]] pkr3pobzxvt2hjwwd6ghp0a7h6i9due 1113049 1113048 2022-08-08T09:48:02Z Pavanaja 5 wikitext text/x-wiki '''ಹಿಜರಿ ಕ್ಯಾಲೆಂಡರು''' ಅಥವಾ '''ಇಸ್ಲಾಮಿ ಕ್ಯಾಲೆಂಡರು''' ೩೫೪ ಅಥವಾ ೩೫೫ ದಿನಗಳ ಒಂದು ವರ್ಷದಲ್ಲಿ ೧೨ ಚಾಂದ್ರಮಾಗಳನ್ನು ಹೊಂದಿರುವ ಒಂದು ಚಾಂದ್ರಮಾನ ಕ್ಯಾಲೆಂಡರಾಗಿದೆ. [[ರಂಜಾನ್|ವಾರ್ಷಿಕ ಉಪವಾಸದ ಅವಧಿ]] ಮತ್ತು ಮಕ್ಕಾಗೆ ಯಾತ್ರೆಮಾಡುವ ಸರಿಯಾದ ಸಮಯದಂತಹ ಇಸ್ಲಾಮೀ ರಜಾದಿನಗಳು ಮತ್ತು ಕ್ರಿಯಾವಿಧಿಗಳ ಸರಿಯಾದ ದಿನಗಳನ್ನು ನಿರ್ಧರಿಸಲು ಇದನ್ನು ಬಳಸಲಾಗುತ್ತದೆ. [[ಗ್ರೆಗೋರಿಯನ್ ಕ್ಯಾಲೆಂಡರ್]] ಮುಸ್ಲಿಮ್ ಧರ್ಮವು ಪ್ರಧಾನ ಧರ್ಮವಾಗಿರುವ ಬಹುತೇಕ ಎಲ್ಲ ದೇಶಗಳ ನಾಗರಿಕ ಕ್ಯಾಲೆಂಡರಾಗಿದೆ. ಸೌರಮಾನ ಹಿಜರಿ ಕ್ಯಾಲೆಂಡರನ್ನು ಬಳಸುವ ಇರಾನ್ ಮತ್ತು ಅಫ಼್ಘಾನಿಸ್ತಾನ್ ಈ ನಿಯಮಕ್ಕೆ ಗಮನಾರ್ಹ ಅಪವಾದಗಳಾಗಿವೆ. ಬಾಡಿಗೆಗಳು, ವೇತನಗಳು ಮತ್ತು ಹೋಲುವ ನಿಯಮಿತ ಬಾಧ್ಯತೆಗಳನ್ನು ಸಾಮಾನ್ಯವಾಗಿ ನಾಗರಿಕ ಕ್ಯಾಲೆಂಡರಿಗೆ ಅನುಗುಣವಾಗಿ ಪಾವತಿಸಲಾಗುತ್ತದೆ. ಹಿಜರಿ ಕ್ಯಾಲೆಂಡರು ಹಿಜರಿ ಶಕೆಯನ್ನು ಬಳಸುತ್ತದೆ. ಇದರ ಯುಗಾರಂಭವನ್ನು ಇಸ್ಲಾಮೀ ಹೊಸವರ್ಷವಾದ ಕ್ರಿ.ಶ. ೬೨೨ ಎಂದು ಸ್ಥಾಪಿಸಲಾಯಿತು.<ref>[https://www.soundvision.com/article/the-beginning-of-hijri-calendar The Beginning of Hijri calendar]{{snd}} Paul Lunde, ''Saudi Aramco World Magazine'' (November/December 2005), retrieved 1/1/2019</ref> ಆ ವರ್ಷ, [[ಮುಹಮ್ಮದ್]] ಮತ್ತು ಅವನ ಅನುಯಾಯಿಗಳು [[ಮೆಕ್ಕಾ]]ದಿಂದ ಯಾತ್ರಿಬ್‍ಗೆ ವಲಸೆ ಹೋಗಿ ಮೊದಲ ಮುಸ್ಲಿಮ್ ಸಮುದಾಯವನ್ನು (ಉಮ್ಮಾ) ಸ್ಥಾಪಿಸಿದರು. ಈ ಘಟನೆಯನ್ನು ಹಿಜರಾ ಎಂದು ಸ್ಮರಿಸಲಾಗುತ್ತದೆ. == ಉಲ್ಲೇಖಗಳು == <references group="" responsive="1"></references> [[ವರ್ಗ:ಇಸ್ಲಾಮೀ ಪರಿಭಾಷೆ]] 1pwujwuy233t8ih4tg4efgd1qt77xgo ಮೃಣಾಲಿನಿ ಸಾರಾಭಾಯಿ 0 130904 1113021 1005095 2022-08-07T21:29:06Z ~aanzx 72368 wikitext text/x-wiki #REDIRECT [[ಮೃಣಾಲಿನಿ ಸಾರಾಭಾಯ್] [[File:Photo by jayraj.jpg|thumb|ಸಾರಾಭಾಯಿ, ಮೃಣಾಲಿನಿ]] ಸಾರಾಭಾಯಿ, ಮೃಣಾಲಿನಿ ೧೯೧೮-. ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯ ಕಲಾವಿದೆ. ನಿತ್ಯನೂತನ ಪ್ರಯೋಗಗಳ ರಂಗ ಸಂಯೋಜನೆಗಳಲ್ಲಿ ಹೆಸರುವಾಸಿಯಾದವರು. ಅರ್ಧ ಶತಮಾನಕ್ಕೂ ಹಿಂದೆ ೧೯೪೮ರಲ್ಲಿ ಅಹಮದಾಬಾದಿನಲ್ಲಿ ಸಂಗೀತ, ನೃತ್ಯ, ನಾಟಕ ಹಾಗೂ ಸೂತ್ರದಗೊಂಬೆ ಯಾಟ ಮೊದಲಾದ ಕಲೆಗಳ ಅಕಾಡೆಮಿ ದರ್ಪಣವನ್ನು ಸ್ಥಾಪಿಸಿ ರಾಷ್ಟ್ರದ ಸಾಂಸ್ಕೃತಿಕ ನೆಲೆಯನ್ನು ಪ್ರಪಂಚಮಾನ್ಯಗೊಳಿಸಿದ ಕೀರ್ತಿ ಇವರದು.<ref>https://books.google.co.in/books?id=JScXCLMIkHcC&pg=PA375&redir_esc=y#v=onepage&q&f=false</ref> ಇಂದಿಗೂ ಇವರೇ ದರ್ಪಣದ ನಿರ್ದೇಶಕಿ. ಅಭಿವೃದ್ಧಿಗಾಗಿ ದರ್ಪಣ ಎಂಬುದು ಇದರ ಘೋಷವಾಕ್ಯ. ಬಾಲ್ಯದಿಂದಲೇ ತಮ್ಮ ಆಸಕ್ತಿಯನ್ನು ನೃತ್ಯಕಲೆಯಲ್ಲಿ ತೊಡಗಿಸಿ ಕೊಂಡರು. ಪಂದನಲ್ಲೂರು ಶೈಲಿಯ ಪ್ರಸಿದ್ಧ ಗುರು ಮೀನಾಕ್ಷಿ ಸುಂದರಮ್ ಪಿಳ್ಳೈಯವರಲ್ಲಿ ಭರತನಾಟ್ಯವನ್ನು ಕಲಿತರು. ಗುರು ಕುಂಜುಕುರುಪ್ ಅವರಲ್ಲಿ ಕಥಕ್ಕಳಿಯನ್ನೂ ಕಲ್ಯಾಣಿ ಕುಟ್ಟಿ ಅಮ್ಮಾ ಅವರಲ್ಲಿ ಮೋಹಿನಿ ಅಟ್ಟಮ್ ನೃತ್ಯವನ್ನೂ ಅಭ್ಯಾಸ ಮಾಡಿದರು. ಜಾವ ಮತ್ತು ಅಮೆರಿಕದಲ್ಲಿ ನಾಟಕಕಲೆಯಲ್ಲಿ ವಿಶೇಷ ತರಬೇತಿಯನ್ನು ಪಡೆದರು. [[File:Vikrambhai and amma .jpg|thumb|ವಿಕ್ರಮ್ ಸಾರಾಬಾಯಿ ಮತ್ತು ಮೃಣಾಲಿನಿ]] ಅಣುವಿಜ್ಞಾನ ಕ್ಷೇತ್ರದ ಪ್ರವರ್ತಕರಲ್ಲಿ ಒಬ್ಬರಾದ ಬಾಹ್ಯಾಕಾಶ ವಿಜ್ಞಾನಿ ವಿಕ್ರಮ್ ಸಾರಾಭಾಯಿ ಅವರನ್ನು ವಿವಾಹವಾಗಿ ಅಹಮದಾಬಾದಿ ನಲ್ಲಿ ನೆಲೆಸಿದರು. ಇವರು ಅಹಿಂಸಾ ತತ್ತ್ವದ ಪರಮ ಅನುಯಾಯಿ. ಗಾಂಧೀಜಿಯವರ ಸಬರಮತಿ ಆಶ್ರಮದಿಂದ ಅನತಿ ದೂರದಲ್ಲಿ ಇವರ ದರ್ಪಣ ಸಂಸ್ಥೆಯಿದೆ. ತಮ್ಮ ನೃತ್ಯ ತಂಡದ ಮೂಲಕ ಅಹಿಂಸೆಯ ಸಂದೇಶವನ್ನು ಪ್ರಪಂಚದಾದ್ಯಂತ ನೀಡುತ್ತ ಬಂದಿದ್ದಾರೆ. ಇವರು ಇತ್ತೀಚೆಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಆಹ್ವಾನದ ಮೇರೆಗೆ ಚೆನ್ನೈನಲ್ಲಿ ನೃತ್ಯಪ್ರದರ್ಶನವನ್ನು ನೀಡಿದರು (೨೦೦೪). ಅದೊಂದು ಅಪರೂಪದ ಪ್ರದರ್ಶನ. ಟೂ ಲೈವ್ಸ್ ಇನ್ ಡಾನ್ಸ್ ಅಂಡ್ ಟೂ ಮೋರ್ ಎಂಬುದು ಈ ನೃತ್ಯದ ಶೀರ್ಷಿಕೆ. ಕಿರಿಯ ವಯಸ್ಸಿನಲ್ಲಿ ಹಠಾತ್ತನೆ ಒದಗಿದ ಪತಿವಿಯೋಗ ಮೃಣಾಲಿನಿ ಯವರನ್ನು ಕುಗ್ಗಿಸಿತಾದರೂ ನೃತ್ಯಕಲೆ ಇವರ ಬಾಳಸಂಗಾತಿಯಾಯಿತು. ಪರಿಸರದ ಬಗ್ಗೆ ಅಪಾರ ಕಾಳಜಿ ಇರುವ ಇವರು ಒಬ್ಬ ಕ್ರಿಯಾಶೀಲ ಪರಿಸರಪ್ರೇಮಿಯೂ ಹೌದು. ಆಪ್ತರೊಡನೆ ಸೇರಿ ಪ್ರಕೃತಿ ಎಂಬ ಒಂದು ಸಂಸ್ಥೆಯನ್ನೂ ಕಟ್ಟಿದ್ದಾರೆ. ಇವರು ಬರೆಹಗಾರ್ತಿ ಹಾಗೂ ಕವಯಿತ್ರಿಯೂ ಹೌದು. ತಮ್ಮ ವಿದ್ವತ್ಪೂರ್ಣ ಬರೆಹಗಳಿಂದ ಭರತನಾಟ್ಯ, ಕಥಕ್ಕಳಿಗಳ ಬಗ್ಗೆ ಮಹತ್ತ್ವದ ಕೊಡುಗೆಯನ್ನು ಕೊಟ್ಟಿದ್ದಾರೆ. ಕಾದಂಬರಿ, ಕವಿತೆ, ಮಕ್ಕಳ ಸಾಹಿತ್ಯ ರಚಿಸಿದ್ದಾರೆ. ಇವರು ಕಟ್ಟಾ ಸಂಪ್ರದಾಯವಾದಿಯಾದರೂ ನೃತ್ಯಕ್ಷೇತ್ರದ ನವ್ಯ ಪ್ರಯೋಗಗಳನ್ನು ಹಾರ್ದಿಕವಾಗಿ ಸ್ವಾಗತಿಸಿದರು. ಸಮಕಾಲೀನ ಸಮಸ್ಯೆ ಹಾಗೂ ವಿಷಯಗಳ ಬಗ್ಗೆ ಇವರು ನೃತ್ಯ ರೂಪಕಗಳನ್ನು ರಚಿಸಿ ಸಂಯೋಜಿಸಿದ್ದಾರೆ. ಒಣಗುತ್ತಿರುವ ಗಂಗೆ (ಡ್ರೈಯಿಂಗ್ ಗಂಗಾ), ವರದಕ್ಷಿಣೆಯಿಂದ ಮರಣ, ನೀರಿನ ಸಮಸ್ಯೆ, ಅಂತರಕೋಮಿನ ಸಂಬಂಧ, ಮಹಿಳೆಯರ ಮೇಲಿನ ದೌರ್ಜನ್ಯ - ಇವು ಇಂಥ ಕೆಲವು. ನಿರಂತರವಾಗಿ ಕಲೆಯಲ್ಲಿ ಹೊಸತನವನ್ನು ಅರಸುವ ಇವರು ಕಥಕ್ಕಳಿಯ ಸಾಂಪ್ರದಾ ಯಿಕ ಉಡುಗೆ ತೊಡುಗೆಗಳಿಲ್ಲದೆ ಸರಳ ಉಡುಪಿನಲ್ಲಿ ಕಥಕ್ಕಳಿಯನ್ನು ಪ್ರದರ್ಶಿಸಿದ್ದುಂಟು. ತಮ್ಮ ತಂಡದವರೊಂದಿಗೆ ದೇಶ ವಿದೇಶಗಳಲ್ಲಿ ವ್ಯಾಪಕವಾಗಿ ಸಂಚರಿಸಿ ಪ್ರಪಂಚಕ್ಕೆ ಭಾರತೀಯ ನೃತ್ಯ ಸಂದೇಶವನ್ನು ಕೊಟ್ಟ ಹೆಗ್ಗಳಿಕೆ ಇವರದು. ಇವರ ಪ್ರತಿಭೆಯನ್ನು ಗುರುತಿಸಿ ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಗೌರವ ಪ್ರಶಸ್ತಿಗಳನ್ನು ನೀಡಿ ಇವರನ್ನು ಗೌರವಿಸಲಾಗಿದೆ. ಅಂತಾರಾಷ್ಟ್ರೀಯ ಪ್ರಸಿದ್ಧಿ ಪಡೆದ ನೃತ್ಯಾಂಗನೆ [[ಮಲ್ಲಿಕಾ ಸಾರಾಭಾಯ್|ಮಲ್ಲಿಕಾ ಸಾರಾಭಾಯಿ]] ಇವರ ಮಗಳು. == ಉಲ್ಲೇಖಗಳು == <references /> pvzcp0kq4wzql218f76bhiwato7nog1 1113022 1113021 2022-08-07T21:59:36Z ~aanzx 72368 [[ಮೃಣಾಲಿನಿ ಸಾರಾಭಾಯ್]] ಪುಟಕ್ಕೆ ಪುನರ್ನಿರ್ದೇಶನ wikitext text/x-wiki #REDIRECT [[ಮೃಣಾಲಿನಿ ಸಾರಾಭಾಯ್]] [[File:Photo by jayraj.jpg|thumb|ಸಾರಾಭಾಯಿ, ಮೃಣಾಲಿನಿ]] ಸಾರಾಭಾಯಿ, ಮೃಣಾಲಿನಿ ೧೯೧೮-. ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯ ಕಲಾವಿದೆ. ನಿತ್ಯನೂತನ ಪ್ರಯೋಗಗಳ ರಂಗ ಸಂಯೋಜನೆಗಳಲ್ಲಿ ಹೆಸರುವಾಸಿಯಾದವರು. ಅರ್ಧ ಶತಮಾನಕ್ಕೂ ಹಿಂದೆ ೧೯೪೮ರಲ್ಲಿ ಅಹಮದಾಬಾದಿನಲ್ಲಿ ಸಂಗೀತ, ನೃತ್ಯ, ನಾಟಕ ಹಾಗೂ ಸೂತ್ರದಗೊಂಬೆ ಯಾಟ ಮೊದಲಾದ ಕಲೆಗಳ ಅಕಾಡೆಮಿ ದರ್ಪಣವನ್ನು ಸ್ಥಾಪಿಸಿ ರಾಷ್ಟ್ರದ ಸಾಂಸ್ಕೃತಿಕ ನೆಲೆಯನ್ನು ಪ್ರಪಂಚಮಾನ್ಯಗೊಳಿಸಿದ ಕೀರ್ತಿ ಇವರದು.<ref>https://books.google.co.in/books?id=JScXCLMIkHcC&pg=PA375&redir_esc=y#v=onepage&q&f=false</ref> ಇಂದಿಗೂ ಇವರೇ ದರ್ಪಣದ ನಿರ್ದೇಶಕಿ. ಅಭಿವೃದ್ಧಿಗಾಗಿ ದರ್ಪಣ ಎಂಬುದು ಇದರ ಘೋಷವಾಕ್ಯ. ಬಾಲ್ಯದಿಂದಲೇ ತಮ್ಮ ಆಸಕ್ತಿಯನ್ನು ನೃತ್ಯಕಲೆಯಲ್ಲಿ ತೊಡಗಿಸಿ ಕೊಂಡರು. ಪಂದನಲ್ಲೂರು ಶೈಲಿಯ ಪ್ರಸಿದ್ಧ ಗುರು ಮೀನಾಕ್ಷಿ ಸುಂದರಮ್ ಪಿಳ್ಳೈಯವರಲ್ಲಿ ಭರತನಾಟ್ಯವನ್ನು ಕಲಿತರು. ಗುರು ಕುಂಜುಕುರುಪ್ ಅವರಲ್ಲಿ ಕಥಕ್ಕಳಿಯನ್ನೂ ಕಲ್ಯಾಣಿ ಕುಟ್ಟಿ ಅಮ್ಮಾ ಅವರಲ್ಲಿ ಮೋಹಿನಿ ಅಟ್ಟಮ್ ನೃತ್ಯವನ್ನೂ ಅಭ್ಯಾಸ ಮಾಡಿದರು. ಜಾವ ಮತ್ತು ಅಮೆರಿಕದಲ್ಲಿ ನಾಟಕಕಲೆಯಲ್ಲಿ ವಿಶೇಷ ತರಬೇತಿಯನ್ನು ಪಡೆದರು. [[File:Vikrambhai and amma .jpg|thumb|ವಿಕ್ರಮ್ ಸಾರಾಬಾಯಿ ಮತ್ತು ಮೃಣಾಲಿನಿ]] ಅಣುವಿಜ್ಞಾನ ಕ್ಷೇತ್ರದ ಪ್ರವರ್ತಕರಲ್ಲಿ ಒಬ್ಬರಾದ ಬಾಹ್ಯಾಕಾಶ ವಿಜ್ಞಾನಿ ವಿಕ್ರಮ್ ಸಾರಾಭಾಯಿ ಅವರನ್ನು ವಿವಾಹವಾಗಿ ಅಹಮದಾಬಾದಿ ನಲ್ಲಿ ನೆಲೆಸಿದರು. ಇವರು ಅಹಿಂಸಾ ತತ್ತ್ವದ ಪರಮ ಅನುಯಾಯಿ. ಗಾಂಧೀಜಿಯವರ ಸಬರಮತಿ ಆಶ್ರಮದಿಂದ ಅನತಿ ದೂರದಲ್ಲಿ ಇವರ ದರ್ಪಣ ಸಂಸ್ಥೆಯಿದೆ. ತಮ್ಮ ನೃತ್ಯ ತಂಡದ ಮೂಲಕ ಅಹಿಂಸೆಯ ಸಂದೇಶವನ್ನು ಪ್ರಪಂಚದಾದ್ಯಂತ ನೀಡುತ್ತ ಬಂದಿದ್ದಾರೆ. ಇವರು ಇತ್ತೀಚೆಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಆಹ್ವಾನದ ಮೇರೆಗೆ ಚೆನ್ನೈನಲ್ಲಿ ನೃತ್ಯಪ್ರದರ್ಶನವನ್ನು ನೀಡಿದರು (೨೦೦೪). ಅದೊಂದು ಅಪರೂಪದ ಪ್ರದರ್ಶನ. ಟೂ ಲೈವ್ಸ್ ಇನ್ ಡಾನ್ಸ್ ಅಂಡ್ ಟೂ ಮೋರ್ ಎಂಬುದು ಈ ನೃತ್ಯದ ಶೀರ್ಷಿಕೆ. ಕಿರಿಯ ವಯಸ್ಸಿನಲ್ಲಿ ಹಠಾತ್ತನೆ ಒದಗಿದ ಪತಿವಿಯೋಗ ಮೃಣಾಲಿನಿ ಯವರನ್ನು ಕುಗ್ಗಿಸಿತಾದರೂ ನೃತ್ಯಕಲೆ ಇವರ ಬಾಳಸಂಗಾತಿಯಾಯಿತು. ಪರಿಸರದ ಬಗ್ಗೆ ಅಪಾರ ಕಾಳಜಿ ಇರುವ ಇವರು ಒಬ್ಬ ಕ್ರಿಯಾಶೀಲ ಪರಿಸರಪ್ರೇಮಿಯೂ ಹೌದು. ಆಪ್ತರೊಡನೆ ಸೇರಿ ಪ್ರಕೃತಿ ಎಂಬ ಒಂದು ಸಂಸ್ಥೆಯನ್ನೂ ಕಟ್ಟಿದ್ದಾರೆ. ಇವರು ಬರೆಹಗಾರ್ತಿ ಹಾಗೂ ಕವಯಿತ್ರಿಯೂ ಹೌದು. ತಮ್ಮ ವಿದ್ವತ್ಪೂರ್ಣ ಬರೆಹಗಳಿಂದ ಭರತನಾಟ್ಯ, ಕಥಕ್ಕಳಿಗಳ ಬಗ್ಗೆ ಮಹತ್ತ್ವದ ಕೊಡುಗೆಯನ್ನು ಕೊಟ್ಟಿದ್ದಾರೆ. ಕಾದಂಬರಿ, ಕವಿತೆ, ಮಕ್ಕಳ ಸಾಹಿತ್ಯ ರಚಿಸಿದ್ದಾರೆ. ಇವರು ಕಟ್ಟಾ ಸಂಪ್ರದಾಯವಾದಿಯಾದರೂ ನೃತ್ಯಕ್ಷೇತ್ರದ ನವ್ಯ ಪ್ರಯೋಗಗಳನ್ನು ಹಾರ್ದಿಕವಾಗಿ ಸ್ವಾಗತಿಸಿದರು. ಸಮಕಾಲೀನ ಸಮಸ್ಯೆ ಹಾಗೂ ವಿಷಯಗಳ ಬಗ್ಗೆ ಇವರು ನೃತ್ಯ ರೂಪಕಗಳನ್ನು ರಚಿಸಿ ಸಂಯೋಜಿಸಿದ್ದಾರೆ. ಒಣಗುತ್ತಿರುವ ಗಂಗೆ (ಡ್ರೈಯಿಂಗ್ ಗಂಗಾ), ವರದಕ್ಷಿಣೆಯಿಂದ ಮರಣ, ನೀರಿನ ಸಮಸ್ಯೆ, ಅಂತರಕೋಮಿನ ಸಂಬಂಧ, ಮಹಿಳೆಯರ ಮೇಲಿನ ದೌರ್ಜನ್ಯ - ಇವು ಇಂಥ ಕೆಲವು. ನಿರಂತರವಾಗಿ ಕಲೆಯಲ್ಲಿ ಹೊಸತನವನ್ನು ಅರಸುವ ಇವರು ಕಥಕ್ಕಳಿಯ ಸಾಂಪ್ರದಾ ಯಿಕ ಉಡುಗೆ ತೊಡುಗೆಗಳಿಲ್ಲದೆ ಸರಳ ಉಡುಪಿನಲ್ಲಿ ಕಥಕ್ಕಳಿಯನ್ನು ಪ್ರದರ್ಶಿಸಿದ್ದುಂಟು. ತಮ್ಮ ತಂಡದವರೊಂದಿಗೆ ದೇಶ ವಿದೇಶಗಳಲ್ಲಿ ವ್ಯಾಪಕವಾಗಿ ಸಂಚರಿಸಿ ಪ್ರಪಂಚಕ್ಕೆ ಭಾರತೀಯ ನೃತ್ಯ ಸಂದೇಶವನ್ನು ಕೊಟ್ಟ ಹೆಗ್ಗಳಿಕೆ ಇವರದು. ಇವರ ಪ್ರತಿಭೆಯನ್ನು ಗುರುತಿಸಿ ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಗೌರವ ಪ್ರಶಸ್ತಿಗಳನ್ನು ನೀಡಿ ಇವರನ್ನು ಗೌರವಿಸಲಾಗಿದೆ. ಅಂತಾರಾಷ್ಟ್ರೀಯ ಪ್ರಸಿದ್ಧಿ ಪಡೆದ ನೃತ್ಯಾಂಗನೆ [[ಮಲ್ಲಿಕಾ ಸಾರಾಭಾಯ್|ಮಲ್ಲಿಕಾ ಸಾರಾಭಾಯಿ]] ಇವರ ಮಗಳು. == ಉಲ್ಲೇಖಗಳು == <references /> s25t6kzvxxp4jgyjff7wqyqaa9fdz2d 1113040 1113022 2022-08-08T05:00:19Z ~aanzx 72368 Removed redirect to [[ಮೃಣಾಲಿನಿ ಸಾರಾಭಾಯ್]] wikitext text/x-wiki {{Infobox person |image = Mrinalini Sarabhai.jpg| |name = ಮೃಣಾಲಿನಿ ಸಾರಾಭಾಯ್ |caption = ಮೃಣಾಲಿನಿ ಸಾರಾಭಾಯ್ |birth_date = {{birth date|df=yes|1918|5|11}} |birth_place = [[ಕೇರಳ]], ಭಾರತ |death_date = {{Death date and age|df=yes|2016|1|21|1918|5|11}} |death_place = [[ಅಹ್ಮೆದಾಬಾದ್]], [[ಗುಜರಾತ್]], ಭಾರತ |residence = ಭಾರತ |nationality = ಭಾರತೀಯ |spouse = [[ವಿಕ್ರಮ್ ಸಾರಾಭಾಯ್]] |children = [[ಮಲ್ಲಿಕಾ ಸಾರಾಭಾಯ್]] <br/> [[ಕಾರ್ತಿಕೇಯ ಸಾರಾಭಾಯ್]] |field = |work_institution = |alma_mater = |known_for =dancer/choreographer |prizes = |religion = |footnotes = |spouse =[[ವಿಕ್ರಂ ಸಾರಾಭಾಯ್]] |relatives = [[ಲಕ್ಷ್ಮಿ ಸೆಹ್ಗಲ್]] (ಸೋದರಿ) }} '''ಮೃಣಾಲಿನಿ ಸಾರಾಭಾಯಿ''',<ref> [http://www.thefamouspeople.com/profiles/mrinalini-sarabhai-5493.php Famous people, Dancers : Mrinalini Sarabhai] </ref> [[ಭರತನಾಟ್ಯ]], [[ಕಥಕ್ಕಳಿ]] ಹಾಗೂ [[ಮೋಹಿನಿಯಾಟ್ಟಂ]]ನಲ್ಲಿ ಪರಿಣಿತರಾಗಿದ್ದರು. 'ದರ್ಪಣ'<ref>[http://darpanaacademy.blogspot.in/ 'Darpana dance academy', established by Mrinalini and Vikram Sarabhai in 1949] </ref> ಎಂಬ ನೃತ್ಯಶಾಲೆಯನ್ನು ತಮ್ಮ ಪತಿ [[ವಿಕ್ರಮ್ ಸಾರಾಭಾಯಿ| ವಿಕ್ರಂ ಸಾರಾಭಾಯಿ]]<ref>[http://self.gutenberg.org/article/WHEBN0001104242/Vikram%20Sarabhai Vikram sarabhai]</ref> ಯವರ ಸಹಯೋಗದಿಂದ ೧೯೪೮-೪೯ ರಲ್ಲಿ ಸ್ಥಾಪಿಸಿದರು. ಮುಂದೆ ಅವರ ಮಗಳು [[ಮಲ್ಲಿಕಾ ಸಾರಾಭಾಯ್]]<ref>[http://self.gutenberg.org/article/WHEBN0000290952/Mallika%20Sarabhai Mallika sarabhai]</ref> ಜೊತೆ ಸೇರಿ ನಡೆಸಿಕೊಂಡು ಬರುತ್ತಿದ್ದರು. ಅವರ ಮಗ 'ಕಾರ್ತಿಕೇಶ ಸಾರಾಭಾಯ್' ಪರಿಸರ ಶಿಕ್ಷಣ ಕೇಂದ್ರದ ಸಂಸ್ಥಾಪಕ. 'ದರ್ಪಣ ನೃತ್ಯಶಾಲೆ' ನೃತ್ಯಪ್ರದರ್ಶನ ಕಲೆ ಕಲಿಕಾ ನೃತ ನಾಟಕಗಳು, ಸಂಗೀತ,ಬೊಂಬೆಯಾಟ ಮೊದಲಾದ ಪ್ರದರ್ಶನಕಲೆಗಳಲ್ಲಿ ತರಪೇತಿಕೊಡುವ ಪ್ರಮುಖಕೇಂದ್ರವಾಗಿ ಹಲವಾರು ವರ್ಷಗಳಿಂದ ಸೇವೆಸಲ್ಲಿಸುತ್ತಿದೆ. ಈ ಸಂಸ್ಥೆಯಲ್ಲಿ ಕಲಿತು ಹೊರಬಂದು ಹಲವಾರು ಸಂಸ್ಥೆಗಳಲ್ಲಿ ಕೆಲಸಮಡಿ ಹೆಸರುಮಾಡಿದ ಶಿಷ್ಯರ ಸಂಖ್ಯೆ ೧೮ ಸಾವಿರಕ್ಕೂ ಮಿಗಿಲಾಗಿದೆ. ಮೃಣಾಲಿನಿಯವರು ವಿಶ್ವಕವಿ [[ರವೀಂದ್ರನಾಥ ಠಾಗೋರ್]] ಸ್ಥಾಪಿಸಿದ ಶಾಂತಿನಿಕೇತನದ ವಿದ್ಯಾರ್ಥಿನಿಯಾಗಿದ್ದರು. ಭಾರತದ ಬಾಹ್ಯಾಕಾಶ ಯೋಜನೆಗಳ ನಿರ್ಮಾತೃ ಡಾ.[[ವಿಕ್ರಮ್ ಸಾರಾಭಾಯ್]] ಅವರ ಪತಿ. ಮೃಣಾಲಿನಿ ಅವರ ಪುತ್ರಿ, [[ಮಲ್ಲಿಕಾ ಸಾರಾಭಾಯ್]] ರವರು ಕೂಡಾ ಶಾಸ್ತ್ರೀಯ ನೃತ್ಯಗಾರ್ತಿ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿ ಪ್ರಸಿದ್ಧಿ ಪಡೆದಿದ್ದಾರೆ. ಮೃಣಾಲಿನಿ ಸಾರಾಭಾಯಿ<ref>[http://creative.sulekha.com/dr-mrunalini-sarabhai-is-no-more_627716_blog Sulekha.com, Famous Bharatanatyam Dancer Of Yester Years Mrinalini Sarabhai, Is No More]</ref>ಯವರ ಹಿರಿಯ ಸಹೋದರಿ [[ಕ್ಯಾಪ್ಟನ್ ಲಕ್ಷ್ಮೀ ಸೆಹೆಗಲ್]]ರವರು [[ಸುಭಾಷ್ ಚಂದ್ರ ಬೋಸ್]] ರವರ ನೇತೃತ್ವದ [[ಇಂಡಿಯನ್ ನ್ಯಾಷನಲ್ ಆರ್ಮಿ]]ಯಲ್ಲಿ ಸೇವೆ ಸಲ್ಲಿಸಿದ್ದರು. ==ಜನನ,ಬಾಲ್ಯ,ವಿದ್ಯಾಬ್ಯಾಸ== '''ಮೃಣಾಲಿನಿ''', ೧೯೧೮ ರ,ಮೇ,೧೧ ರಂದು,ಮದ್ರಾಸ್ ಲಾ ಕಾಲೇಜ್ ಪ್ರಿನ್ಸಿಪಾಲ್,[[ಸ್ವಾಮಿನಾಥನ್ ಅಯ್ಯರ್]], ಹಾಗೂ ಸ್ವಾತಂತ್ಯ ಹೋರಾಟಗಾರ್ತಿ ಮಾಜಿ ಸಂಸತ್ ಸದಸ್ಯೆ,ಅಮ್ಮುರವರ ಪ್ರೀತಿಯ ಮಗಳಾಗಿ ಕೇರಳದಲ್ಲಿ ಜನಿಸಿದರು. ಮೃಣಾಲಿನಿಯವರು 'ಸ್ವಿಟ್ಸರ್ ಲ್ಯಾಂಡ್'<ref> [http://self.gutenberg.org/articles/mrinalini_sarabhai ಮೃಣಾಲಿನಿಯವರ ವಿದ್ಯಾಭ್ಯಾಸದ ವಿವರಗಳು ಮತ್ತು ವಿದೇಶಿ ಪದವಿಗಳು] </ref> ನಲ್ಲಿ ತಮ್ಮ ಪ್ರಾರಂಭಿಕ ವಿದ್ಯಾಭ್ಯಾಸವನ್ನುಗಳಿಸಿ ಭಾರತಕ್ಕೆ ಹಿಂದಿರುಗಿದರು. ಸ್ವಲ್ಪ ಸಮಯ ಅಮೆರಿಕಕ್ಕೆ ಹೋಗಿ ಧ್ವನಿಸಂಸ್ಕರಣದಲ್ಲಿ ತರಪೇತಿಗಳಿಸಿ ನಿಷ್ಣಾತರಾದರು. ಚಿಕ್ಕವಯಸ್ಸಿನಲ್ಲೇ ಗುರು ಮೀನಾಕ್ಷಿಸುಂದರಂ ಪಿಳ್ಳೈರವರ ಹತ್ತಿರ ಭರತನಾಟ್ಯವನ್ನೂ, ಕಂಚು ಕುರೂಪ್ ರವರ ಬಳಿ ಕಥಕ್ಕಳಿ ನೃತ್ಯವನ್ನೂ ಕಲಿತು ಅಭ್ಯಾಸಮಾಡಿದರು.<ref> [http://vijaykarnataka.indiatimes.com/news/india/mrinalini-dance/articleshow/50673535.cms ವಿಜಯ ಕರ್ನಾಟಕ, ಜನವರಿ,೨೨,೨೦೧೬] </ref> ==ಮೃಣಾಲಿನಿಯವರ ಮದುವೆ== ಮೃಣಾಲಿನಿಯವರು, ಬೆಂಗಳೂರಿನ ತಾತಾ ವಿಜ್ಞಾನ ಭವನದಲ್ಲಿ ಡಾ. ಸಿ.ವಿ.ರಾಮನ್ ಮೇಲ್ವಿಚಾರಣೆಯಲ್ಲಿ ವ್ಯಾಸಂಗ ಮಾಡುತ್ತಿದ್ದ [[ವಿಕ್ರಮ್ ಸಾರಾಭಾಯಿ]] ರವರನ್ನು ಭೇಟಿಯಾಗಿ, ೧೯೪೨ ರಲ್ಲಿ ಮದುವೆಯಾದರು. ಮುಂದೆ ಅಮೆರಿಕದಲ್ಲಿ ಧ್ವನಿ ಸಂಸ್ಕರಣ ದಲ್ಲಿ ತರಬೇತಿಗಳಿಸಿದರು. ಜಾವಾ,ಬಾಲಿ ದ್ವಿಫಗಳಿಗೆ ಹೇಟಿ ಆಗ್ನೇಯ ನೃತ್ಯಪ್ರಾಕಾರಗಳನ್ನು ಅಧ್ಯಯನ ಮಾಡಿದರು. ಜಾವಾದಲ್ಲಿ ರಾಜಕುಮಾರ 'ತೇಝಜೋ ಕುಸುಮ್' ರವರ ಮಾರ್ಗದರ್ಶನದಲ್ಲಿ ತಮ್ಮ ಜ್ನಾನಭಂಡಾರವನ್ನು ವೃದ್ಧಿಸಿದರು. <ref>[http://www.prajavani.net/article/%E0%B2%A8%E0%B3%83%E0%B2%A4%E0%B3%8D%E0%B2%AF%E0%B2%B2%E0%B3%8B%E0%B2%95%E0%B2%A6-%E0%B2%AA%E0%B3%8D%E0%B2%B0%E0%B2%96%E0%B2%B0-%E0%B2%A4%E0%B2%BE%E0%B2%B0%E0%B3%86-%E0%B2%85%E0%B2%B8%E0%B3%8D%E0%B2%A4%E0%B2%82%E0%B2%97%E0%B2%A4 prajavani rajya, ನೃತ್ಯಲೋಕದ ಪ್ರಖರ ತಾರೆ ಅಸ್ತಂಗತ, ಪ್ರೊ.ಮೈಸೂರು ವಿ.ಸುಬ್ರಹ್ಮಣ್ಯ, 01-22-2016] </ref> ಗುಜರಾತ್ ರಾಜ್ಯದಲ್ಲಿ ಭರತನಾಟ್ಯ ಕಲೆಸ್ಥಾಪಕರಾಗಿ ಕೀರ್ತಿಗೆ ಭಾಜನರಾದರು ಗಣ್ಯ ನೃತ್ಯ ಸಂಯೋಜಕಿ, ಮೃಣಾ, * ವಲ್ಲಿ ಕಲ್ಯಾಣ, * ಗೀತಗೋವಿಂದ, * ಟ್ಯಾಗೋರ್ ರವರ ಭಾನುಸಿಂಗರ್ ಪದಾವಳಿ, ಮೊದಲಾದ ೫೦ ನೃತ್ಯ ನಾಟಕಗಳ ಸಂಯೋಜಿಸಿ ಪ್ರದರ್ಶಿಸಿದರು. ಬೆಂಗಳೂರಿನಲ್ಲಿ ಡಾನ್ಸ್ ಸ್ಟುಡಿಯೊ ಮಾಲೀಕರಾಗಿದ್ದ, ರಾಮ್ ಗೋಪಾಲ್ ಜೊತೆ ಜಂಟಿಯಾಗಿ ನೃತ್ಯಪ್ರದರ್ಶನ ಕೊಟ್ಟು, ಭಾರತದಾದ್ಯಂತ ಹೋಗಿ, ಪ್ರದರ್ಶನಗಳನ್ನು ಏರ್ಪಡಿಸಿದ್ದರು. '''ಅವುಗಳ ವಿವರಗಳು ಹೀಗಿವೆ :''' # ಮೆಮೊರಿ, # ಸ್ತ್ರೀಮತ್ತು ನೀಲ, ದೃಷ್ಯನಾಟಕಗಳು ಸೃಜನಶೀಲತೆಗೆ ಹೆಸರಾದವು. ಮೃಣಾಲಿನಿಯವರು, ಅಮೆರಿಕ, ಚೀನ, ರಷ್ಯ,ಜಪಾನ್ ದೇಶಗಳಲ್ಲಿ ಸಂಚರಿಸಿ ಹಲವಾರು ಸ್ಥಳಗಳಲ್ಲಿ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಶಾರೀರಿಕ ಭಾಷೆಯನ್ನು ಅರ್ಥಪೂರ್ಣವಾಗಿ ಬಳಸಿ, ಆಂಗಿಕಾಭಿನಯಕ್ಕೆ ಹೆಚ್ಚು ಒತ್ತುನೀಡಿದ್ದರಿಂದ '''ನೃತ್ತ''' ಮತ್ತು '''ಮುಖಿಜ''' ಅಭಿನಯಗಳಿಗೆ ಹೊಸಮಜಲು ದೊರೆಯುವಂತಾಯಿತು. ==ನಿರ್ವಹಿಸಿದ ಹುದ್ದೆಗಳು== * ಗುಜರಾತ್ ರಾಜ್ಯಕರಕುಶಲ ಕಲೆಗಾರಿಕೆ ಮತ್ತು ಕೈಮಗ್ಗದ ಅಭಿವೃದ್ಧಿನಿಗಮದ ಅಧ್ಯಕ್ಷೆಯಾಗಿ ಕೆಲಸ ನಿರ್ವಹಿಸಿದರು. * ಸರ್ವೋದಯ ಇಂಟರ್ನ್ಯಾಷನಲ್ ಟ್ರಸ್ಟ್ ನ ಟ್ರಸ್ಟಿಯಾಗಿ ಕೆಲಸಮಾಡಿದರು. * ನ್ಯಾಷನಲ್ ಫೌಂಡೇಶನ್ ನ ಅಧ್ಯಕ್ಷೆಯಾಗಿ ದುಡಿದರು. *'The Voice of the Heart'<ref>[http://shodhganga.inflibnet.ac.in/bitstream/10603/45104/7/chapter%204.pdf Language without Speech]</ref>ಎಂಬ ಆತ್ಮಚರಿತ್ರೆಯನ್ನು ಬರೆದರು.<ref> https://books.google.co.in/books/about/The_Voice_of_the_Heart.html?id=19UZAAAACAAJ&redir_esc=y The voice of the heart-An autobiography by Mrinalini sarabhai]</ref> ==ಪ್ರಶಸ್ತಿ ಗೌರವಗಳು== * ೧೯೬೫ ರಲ್ಲಿ [[ಪದ್ಮಶ್ರೀ]] ಪ್ರಶಸ್ತಿ, * 'French Archives Internationales de la Danse ಸಂಸ್ಥೆಯ ಡಿಪ್ಲೊಮ ಸರ್ಟಿಫಿಕೇಟ್ ಗಳಿಸಿದ ಭಾರತದ ಪ್ರಥಮ ಮಹಿಳೆ', * ೧೯೯೦ ಅಲ್ಲಿ ಪ್ಯಾರಿಸ್ ನಲ್ಲಿ Executive Committee of the International Dance Council, ಯ ಕಾರ್ಯಕಾರಿ ಸಮಿತಿಗೆ ಸದಸ್ಯೆಯಾಗಿ ಆಯ್ಕೆಯಾದರು. * ೧೯೯೧ ರಲ್ಲಿ, ಪಂ.ಓಂಕಾರನಾಥ್ ಠಾಕೂರ್ ಪ್ರಶಸ್ತಿ, * ೧೯೯೨ ರಲ್ಲಿ [[ಪದ್ಮಭೂಷಣ]] ಪ್ರಶಸ್ತಿ, * ೧೯೯೪ ರಲ್ಲಿ ನವದೆಹಲಿಯಲ್ಲಿ 'ಸಂಗೀತ್ ನಾಟಕ್ ಅಕ್ಯಾಡೆಮಿ ಫೆಲೋಶಿಪ್' ದೊರೆಯಿತು. * ೧೯೯೭ ರಲ್ಲಿ ಬ್ರಿಟನ್ನಿನ ನಾರ್ವಿಚ್ ನಲ್ಲಿರುವ ಈಸ್ಟ್ ಆಂಗ್ಲಿಸ್ ವಿಶ್ವವಿದ್ಯಾಲಯದ 'Degree of Doctor of Letters, honoris causa (LittD) ಪದವಿ'<ref>[http://self.gutenberg.org/articles/mrinalini_sarabhai#Awards ಅವಾರ್ಡ್ ಗಳು, ಡಾಕ್ಟರೇಟ್ ಪದವಿ, ಇತ್ಯಾದಿ]</ref> ಗಳಿಸಿದರು. * 'Ballet Folklorico of Mexico' ಎಂಬ ನೃತ್ಯ ಸಂಯೋಜನೆಯನ್ನು ನಡೆಸಿಕೊಟ್ಟ ಮೃಣಾಲಿನಿಯವರ ಕೌಶಲ್ಯವನ್ನು ಮೆಚ್ಚಿ, ಮೆಕ್ಸಿಕೋದೇಶದ ಸರ್ಕಾರ ಬಂಗಾರದ ಪದಕವನ್ನು ಪ್ರದಾನಮಾಡಿತು. * ಡಿಸೆಂಬರ್, ೨೮, ೧೯೯೮ ರಲ್ಲಿ 'ದರ್ಪಣ ಅಕ್ಯಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಬಂಗಾರದ ಹಬ್ಬ'ವನ್ನು ಆಚರಿಸಲಾಯಿತು. ಆ ಸಮಯದಲ್ಲಿ 'ಮೃಣಾಲಿನಿ ಸಾರಾಭಾಯ್ ಅವಾರ್ಡ್ ಫಾರ್ ಕ್ಲಾಸಿಕಲ್ ಎಕ್ಸಲೆನ್ಸೆ' ಎಂಬ ಹೆಸರಿನಲ್ಲಿ ಒಂದು ಪ್ರಶಸ್ತಿಯನ್ನು ಸ್ಥಾಪಿಸಿರುವುದಾಗಿ ಘೋಶಿಸಲಾಯಿತು. * ೧೯೯೬-೯೭ರ [[ಕಾಳಿದಾಸ ಸಮ್ಮಾನ್]] ಪ್ರಶಸ್ತಿ. ==ನಿಧನ== ಹಿರಿಯ ಶಾಸ್ತ್ರೀಯ ನೃತ್ಯ ಕಲಾವಿದೆ ಮೃಣಾಲಿನಿ ಸಾರಾಭಾಯಿ <ref>[http://www.prajavani.net/article/%E0%B2%AE%E0%B3%83%E0%B2%A3%E0%B2%BE%E0%B2%B2%E0%B2%BF%E0%B2%A8%E0%B2%BF-%E0%B2%B8%E0%B2%BE%E0%B2%B0%E0%B2%BE%E0%B2%AD%E0%B2%BE%E0%B2%AF%E0%B2%BF-%E0%B2%87%E0%B2%A8%E0%B3%8D%E0%B2%A8%E0%B2%BF%E0%B2%B2%E0%B3%8D%E0%B2%B2 ಪ್ರಜಾವಾಣಿ, ೦೧-೨೨-೨೦೧೬, ಮೃಣಾಲಿನಿ ಸಾರಾಭಾಯಿ ಇನ್ನಿಲ್ಲ] </ref> (೯೭) ೨೧, ಗುರುವಾರ, ಜನವರಿ, ೨೦೧೬ ರಂದು ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದರು ವಯೋವೃದ್ಧೆ ಮೃಣಾಲಿನಿ,ಯವರನ್ನು ಅಹಮದಾಬಾದಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾಯಿ ತಮ್ಮ ನೃತ್ಯ ಜಗತ್ತನ್ನು ನಮ್ಮ ಪಾಲಿಗೆ ಉಳಿಸಿ ನಮ್ಮನ್ನಗಲಿದ್ದಾರೆ ಎಂದು ಮಲ್ಲಿಕಾ ಅವರು 'ಫೇಸ್ ಬುಕ್' ಪುಟದಲ್ಲಿ ಬರೆದುಕೊಂಡಿದ್ದಾರೆ. 'ಮೃಣಾಲಿನಿ ಸಾರಾಭಾಯ್' ರವರ ಅಂತಿಮ ಸಂಸ್ಕಾರ ಗುಜರಾತಿನ ಗಾಂಧಿನಗರ ಜಿಲ್ಲೆಯ ಪೇಥಪುರ ಗ್ರಾಮ <ref>[http://indianexpress.com/article/lifestyle/art-and-culture/mrinalini-sarabhai-ammas-last-journey-with-ghungroo-on-feet/ : January 22, 2016, Indian express, Lakshmi ajay, Mrinalini Sarabhai: Amma’s last journey with ghungroo on feet]</ref> ದಲ್ಲಿ ನಡೆಯಿತು. ಚಿತೆಗೆ ಬೆಂಕಿಯನ್ನು ಮಲ್ಲಿಕಾ, ಹಾಗೂ ಕಾರ್ತಿಕೇಯ ಸ್ಪರ್ಷಮಾಡಿದರು. ==ಉಲ್ಲೇಖಗಳು== <References /> ==ಬಾಹ್ಯ ಸಂಪರ್ಕಗಳು== {{commons category|Mrinalini Sarabhai}} # [http://www.rediff.com/news/column/mrinalini-sarabhai-transformed-gujarats-cultural-life/20160122.htm Rediff.com. jan, 2, 16 Mrinalini Sarabhai transformed Guajrat's cultural life] # [http://www.hindustantimes.com/music/legendary-dancer-mrinalini-sarabhai-dies-at-97/story-yK1nU4KJxvixLGMHbxUUMK.html hindustan times, 21, jan, 16 Legendary dancer Mrinalini Sarabhai dies at 97] [[ವರ್ಗ:ಭರತನಾಟ್ಯ ಕಲಾವಿದರು]] [[ವರ್ಗ:ಕಲಾವಿದರು]] [[ವರ್ಗ:ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು]] [[ವರ್ಗ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು]] [[ವರ್ಗ:೧೯೧೮ ಜನನ]] [[ವರ್ಗ:೨೦೧೬ ನಿಧನ]] tdk9y9fdgg1anfsrruzwmkcbhnuy8yx ಸದಸ್ಯ:Sahana Poojary/ಮಿಂಚುಳ್ಳಿ 2 144409 1113032 1112984 2022-08-08T02:49:52Z Sahana Poojary 75923 wikitext text/x-wiki {{cladogram|title=Phylogeny of the Alcedinidae|caption=Cladogram based on combined analysis of [[RAG1]] and [[MT-ND2|ND2]] sequences. The mitochondrial ND2 sequences used alone suggests an alternate phylogeny with Alcedininae and Cerylinae being sister clades separated from the Halcyoninae.<ref name="Moyle" />|cladogram={{clade|style=font-size:75%;line-height:75% |label1=Alcedinidae |1={{clade |label1=[[Alcedininae]] |1={{clade |1=''[[Ceyx (bird)|Ceyx]]'' |2=''[[Alcedo]]'' }} |label2=&nbsp; |2={{clade |label1=[[Halcyoninae]] |1={{clade |label1=&nbsp; |1={{clade |label1=&nbsp; |1={{clade |1=''[[Halcyon (genus)|Halcyon]]'' |2=''[[Pelargopsis]]'' }} |2=''[[Lacedo]]'' }} |label2=&nbsp; |2={{clade |label1=&nbsp; |1={{clade |1=''[[Actenoides]]'' |label2=&nbsp; |2={{clade |1=''[[Syma]]'' |2=''[[Todiramphus]]'' }} }} |label2=&nbsp; |2={{clade |label1=&nbsp; |1={{clade |1=''[[Melidora]]'' |label2=&nbsp; |2={{clade |1=''[[Clytoceyx]]'' |2=''[[Dacelo]]'' }} }} |label2=&nbsp; |2={{clade |1=''[[Cittura]]'' |2=''[[Tanysiptera]]'' }} }} }} }} |label2=[[Cerylinae]] |2={{clade |label1=&nbsp; |1={{clade |1=''[[Chloroceryle]]'' |2=''[[Ceryle]]'' }} |2=''[[Megaceryle]]'' }} }} }} }}}} [[ಚಿತ್ರ:Brown-headed_Paradise-Kingfisher.jpg|link=//upload.wikimedia.org/wikipedia/commons/thumb/b/b1/Brown-headed_Paradise-Kingfisher.jpg/220px-Brown-headed_Paradise-Kingfisher.jpg|thumb| ನ್ಯೂ ಗಿನಿಯಾದ ಸ್ವರ್ಗ ಮಿಂಚುಳ್ಳಿಗಳು ಗುಂಪಿಗೆ ಅಸಾಮಾನ್ಯವಾಗಿ ಉದ್ದವಾದ ಬಾಲಗಳನ್ನು ಹೊಂದಿವೆ.]] [[ಚಿತ್ರ:Dacelo_novaeguineae_waterworks.jpg|link=//upload.wikimedia.org/wikipedia/commons/thumb/1/19/Dacelo_novaeguineae_waterworks.jpg/220px-Dacelo_novaeguineae_waterworks.jpg|right|thumb| ಕೂಕಬುರಾವು ನಗುವಿನಂತೆ ಧ್ವನಿಸುವ ಹಕ್ಕಿ ಕೂಗನ್ನು ಹೊಂದಿದೆ.]] [[ಚಿತ್ರ:Syma_torotoro.jpg|link=//upload.wikimedia.org/wikipedia/commons/thumb/8/89/Syma_torotoro.jpg/220px-Syma_torotoro.jpg|thumb| ಅನೇಕ ಅರಣ್ಯ-ಜೀವಂತ ಮಿಂಚುಳ್ಳಿಗಳಂತೆ, ಹಳದಿ ಕೊಕ್ಕಿನ ಮಿಂಚುಳ್ಳಿಯು ಸಾಮಾನ್ಯವಾಗಿ ವೃಕ್ಷದ ಗೆದ್ದಲು ಗೂಡುಗಳಲ್ಲಿ ಗೂಡುಕಟ್ಟುತ್ತದೆ.]] [[ಚಿತ್ರ:Ceyx_erithaca.JPG|link=//upload.wikimedia.org/wikipedia/commons/thumb/9/99/Ceyx_erithaca.JPG/220px-Ceyx_erithaca.JPG|thumb| ಓರಿಯಂಟಲ್ ಡ್ವಾರ್ಫ್ ಮಿಂಚುಳ್ಳಿಯನ್ನು ಬೊರ್ನಿಯೊದ ಡುಸುನ್ ಬುಡಕಟ್ಟಿನ ಯೋಧರು ಕೆಟ್ಟ ಶಕುನವೆಂದು ಪರಿಗಣಿಸಿದ್ದಾರೆ.]] [[ಚಿತ್ರ:Kingfisher_Kakadu.jpg|link=//upload.wikimedia.org/wikipedia/commons/thumb/5/5b/Kingfisher_Kakadu.jpg/220px-Kingfisher_Kakadu.jpg|thumb| ಕಾಕಡು ರಾಷ್ಟ್ರೀಯ ಉದ್ಯಾನವನದಲ್ಲಿರುವ ಅರಣ್ಯ ಮಿಂಚುಳ್ಳಿ]] '''ಮಿಂಚುಳ್ಳಿಗಳು''' ಅಥವಾ '''ಅಲ್ಸೆಡಿನಿಡೆ''' ಕೊರಾಸಿಫಾರ್ಮಿಸ್ ಕ್ರಮದಲ್ಲಿ ಸಣ್ಣದಿಂದ ಮಧ್ಯಮ ಗಾತ್ರದ, ಗಾಢ ಬಣ್ಣದ ಪಕ್ಷಿಗಳ ಕುಟುಂಬವಾಗಿದೆ . ಅವುಗಳು ಕಾಸ್ಮೋಪಾಲಿಟನ್ ವಿತರಣೆಯನ್ನು ಹೊಂದಿವೆ, ಹೆಚ್ಚಿನ ಜಾತಿಗಳು ಆಫ್ರಿಕಾ, ಏಷ್ಯಾ ಮತ್ತು ಓಷಿಯಾನಿಯಾದ ಉಷ್ಣವಲಯದ ಪ್ರದೇಶಗಳಲ್ಲಿ ಕಂಡುಬರುತ್ತವೆ ಆದರೆ ಯುರೋಪ್ನಲ್ಲಿಯೂ ಸಹ ಕಾಣಬಹುದು. ಶಾಂತ ಕೊಳಗಳು ಮತ್ತು ಸಣ್ಣ ನದಿಗಳ ಬಳಿ ಆಳವಾದ ಕಾಡುಗಳಲ್ಲಿ ಅವುಗಳನ್ನು ಕಾಣಬಹುದು. ಕುಟುಂಬವು ೧೧೪ ಜಾತಿಗಳನ್ನು ಒಳಗೊಂಡಿದೆ ಮತ್ತು ಮೂರು ಉಪಕುಟುಂಬಗಳು ಮತ್ತು ೧೯ ಕುಲಗಳಾಗಿ ವಿಂಗಡಿಸಲಾಗಿದೆ. ಎಲ್ಲಾ ಮಿಂಚುಳ್ಳಿಗಳು ದೊಡ್ಡ ತಲೆ, ಉದ್ದ, ಚೂಪಾದ, ಮೊನಚಾದ ಬಿಲ್ಲುಗಳು, ಚಿಕ್ಕ ಕಾಲುಗಳು ಮತ್ತು ಮೊಂಡು ಬಾಲಗಳನ್ನು ಹೊಂದಿರುತ್ತವೆ. ಹೆಚ್ಚಿನ ಜಾತಿಗಳು ಲಿಂಗಗಳ ನಡುವಿನ ಸಣ್ಣ ವ್ಯತ್ಯಾಸಗಳೊಂದಿಗೆ ಪ್ರಕಾಶಮಾನವಾದ ಪುಕ್ಕಗಳನ್ನು ಹೊಂದಿರುತ್ತವೆ. ಹೆಚ್ಚಿನ ಪ್ರಭೇದಗಳು ಉಷ್ಣವಲಯದ ವಿತರಣೆಯಲ್ಲಿವೆ ಮತ್ತು ಸ್ವಲ್ಪ ಹೆಚ್ಚಿನವು ಕಾಡುಗಳಲ್ಲಿ ಮಾತ್ರ ಕಂಡುಬರುತ್ತವೆ. ಅವರು ಸಾಮಾನ್ಯವಾಗಿ ಪರ್ಚ್‌ನಿಂದ ಕೆಳಕ್ಕೆ ಹಾರಿ ಹಿಡಿಯುವ ವ್ಯಾಪಕ ಶ್ರೇಣಿಯ ಬೇಟೆಯನ್ನು ಸೇವಿಸುತ್ತಾರೆ. ಮಿಂಚುಳ್ಳಿಗಳು ಸಾಮಾನ್ಯವಾಗಿ ನದಿಗಳ ಬಳಿ ವಾಸಿಸುತ್ತವೆ ಮತ್ತು ಮೀನುಗಳನ್ನು ತಿನ್ನುತ್ತವೆ ಎಂದು ಭಾವಿಸಲಾಗಿದೆ, ಅನೇಕ ಜಾತಿಗಳು ನೀರಿನಿಂದ ದೂರ ವಾಸಿಸುತ್ತವೆ ಮತ್ತು ಸಣ್ಣ ಅಕಶೇರುಕಗಳನ್ನು ತಿನ್ನುತ್ತವೆ. ತಮ್ಮ ಆದೇಶದ ಇತರ ಸದಸ್ಯರಂತೆ, ಅವು ಕುಳಿಗಳಲ್ಲಿ ಗೂಡುಕಟ್ಟುತ್ತವೆ, ಸಾಮಾನ್ಯವಾಗಿ ನೆಲದಲ್ಲಿ ನೈಸರ್ಗಿಕ ಅಥವಾ ಕೃತಕ ದಡಗಳಲ್ಲಿ ಅಗೆದ ಸುರಂಗಗಳು. ಕೆಲವು ಮಿಂಚುಳ್ಳಿಗಳು ಆರ್ಬೋರಿಯಲ್ ಗೆದ್ದಲು ಗೂಡುಗಳಲ್ಲಿ ಗೂಡುಕಟ್ಟುತ್ತವೆ. ಕೆಲವು ಜಾತಿಗಳು, ಮುಖ್ಯವಾಗಿ ಇನ್ಸುಲರ್ ರೂಪಗಳು, ಅಳಿವಿನಂಚಿನಲ್ಲಿವೆ . ಬ್ರಿಟನ್‌ನಲ್ಲಿ, "ಕಿಂಗ್‌ಫಿಷರ್" ಎಂಬ ಪದವು ಸಾಮಾನ್ಯವಾಗಿ ಸಾಮಾನ್ಯ ಮಿಂಚುಳ್ಳಿಯನ್ನು ಸೂಚಿಸುತ್ತದೆ. == ಟ್ಯಾಕ್ಸಾನಮಿ, ಸಿಸ್ಟಮ್ಯಾಟಿಕ್ಸ್ ಮತ್ತು ಎವಲ್ಯೂಷನ್ == ಮಿಂಚುಳ್ಳಿ ಕುಟುಂಬ ಆಲ್ಸೆಡಿನಿಡೆ ಕೊರಾಸಿಫಾರ್ಮ್ಸ್ ಕ್ರಮದಲ್ಲಿದೆ, ಇದು ಮೋಟ್‌ಮಾಟ್‌ಗಳು, ಬೀ- ಈಟರ್‌ಗಳು, ಟೋಡೀಸ್, ರೋಲರ್‌ಗಳು ಮತ್ತು ಗ್ರೌಂಡ್- ರೋಲರ್‌ಗಳನ್ನು ಸಹ ಒಳಗೊಂಡಿದೆ. <ref name="ioc" /> 1815 ರಲ್ಲಿ ಫ್ರೆಂಚ್ ಪಾಲಿಮಾಥ್ ಕಾನ್‌ಸ್ಟಂಟೈನ್ ಸ್ಯಾಮ್ಯುಯೆಲ್ ರಫಿನೆಸ್ಕ್ ಕುಟುಂಬದ ಹೆಸರನ್ನು (ಅಲ್ಸೆಡಿಯಾ ಎಂದು) ಪರಿಚಯಿಸಿದರು. <ref>{{Cite book|url=https://www.biodiversitylibrary.org/page/48310144|title=Analyse de la nature ou, Tableau de l'univers et des corps organisés|last=Rafinesque|first=Constantine Samuel|publisher=Self-published|year=1815|location=Palermo|page=66|language=fr|author-link=Constantine Samuel Rafinesque}}</ref> {{Sfn|Bock|1994}} ಇದನ್ನು ಮೂರು ಉಪಕುಟುಂಬಗಳಾಗಿ ವಿಂಗಡಿಸಲಾಗಿದೆ, ಮರದ ಮಿಂಚುಳ್ಳಿಗಳು (ಹಾಲ್ಸಿಯೋನಿನೇ), ನದಿ ಮಿಂಚುಳ್ಳಿಗಳು (ಅಲ್ಸೆಡಿನಿನೇ) ಮತ್ತು ನೀರು ಮಿಂಚುಳ್ಳಿಗಳು (ಸೆರಿಲಿನಾ). <ref name="ioc">{{Cite web|url=http://www.worldbirdnames.org/bow/rollers/|title=Rollers, ground rollers & kingfishers|year=2017|editor-last=Gill|editor-first=Frank|editor-link=Frank Gill (ornithologist)|editor2-last=Donsker|editor2-first=David|website=World Bird List Version 7.2|publisher=International Ornithologists' Union|access-date=28 May 2017}}</ref> Daceloninae ಹೆಸರನ್ನು ಕೆಲವೊಮ್ಮೆ ಮರದ ಮಿಂಚುಳ್ಳಿ ಉಪಕುಟುಂಬಕ್ಕೆ ಬಳಸಲಾಗುತ್ತದೆ ಆದರೆ ಇದನ್ನು ೧೮೪೧ ರಲ್ಲಿ ಚಾರ್ಲ್ಸ್ ಲೂಸಿನ್ ಬೊನಾಪಾರ್ಟೆ ಪರಿಚಯಿಸಿದರು ಆದರೆ ೧೮೨೫ ರಲ್ಲಿ ನಿಕೋಲಸ್ ಐಲ್ವರ್ಡ್ ವಿಗೋರ್ಸ್ ಪರಿಚಯಿಸಿದ ಹಾಲ್ಸಿಯೋನಿನೇ ಮೊದಲಿನದು ಮತ್ತು ಆದ್ಯತೆಯನ್ನು ಹೊಂದಿದೆ. {{Sfn|Bock|1994}} ಕೆಲವು ಟ್ಯಾಕ್ಸಾನಮಿಸ್ಟ್‌ಗಳು ಮೂರು ಉಪಕುಟುಂಬಗಳನ್ನು ಕುಟುಂಬದ ಸ್ಥಾನಮಾನಕ್ಕೆ ಏರಿಸುತ್ತಾರೆ. <ref>{{Cite book|title=Distribution and Taxonomy of Birds of the World|last=Sibley|first=Charles G.|last2=Monroe|first2=Burt L. Jr|publisher=Yale University Press|year=1990|isbn=978-0-300-04969-5|location=New Haven, CT}}</ref> <ref>{{Cite book|title=Systematics and taxonomy of Australian birds|last=Christidis|first=Les|last2=Boles|first2=Walter|publisher=CSIRO|year=2008|isbn=978-0-643-09602-8|location=Collingwood, VIC, Australia|pages=168–171}}</ref> "ಕಿಂಗ್‌ಫಿಶರ್" ಎಂಬ ಪದದ ಹೊರತಾಗಿಯೂ, ಅವರ ಆಂಗ್ಲ ಭಾಷೆಯ ಹೆಸರುಗಳಲ್ಲಿ, ಈ ಪಕ್ಷಿಗಳಲ್ಲಿ ಹೆಚ್ಚಿನವು ವಿಶೇಷ ಮೀನು-ಭಕ್ಷಕಗಳಲ್ಲ; ಹಾಲ್ಸಿಯೋನಿನೆಯಲ್ಲಿ ಯಾವುದೇ ಜಾತಿಗಳಿಲ್ಲ. {{Sfn|Fry|Fry|Harris|1992}} ಮಿಂಚುಳ್ಳಿ ವೈವಿಧ್ಯತೆಯ ಕೇಂದ್ರವು ಆಸ್ಟ್ರೇಲಿಯನ್ ಸಾಮ್ರಾಜ್ಯವಾಗಿದೆ, ಆದರೆ ಗುಂಪು ಸುಮಾರು ೨೭ ಮಿಲಿಯನ್ ವರ್ಷಗಳ ಹಿಂದೆ ಇಂಡೋಮಲಯನ್ ಪ್ರದೇಶದಲ್ಲಿ ಹುಟ್ಟಿಕೊಂಡಿತು ಮತ್ತು ಆಸ್ಟ್ರೇಲಿಯನ್ ಸಾಮ್ರಾಜ್ಯವನ್ನು ಹಲವಾರು ಬಾರಿ ಆಕ್ರಮಿಸಿತು. <ref name="andersen2017">{{Cite journal|last=Andersen|first=M.J.|last2=McCullough|first2=J.M.|last3=Mauck III|first3=W.M.|last4=Smith|first4=B.T.|last5=Moyle|first5=R.G.|year=2017|title=A phylogeny of kingfishers reveals an Indomalayan origin and elevated rates of diversification on oceanic islands|journal=Journal of Biogeography|volume=45|issue=2|pages=1–13|doi=10.1111/jbi.13139}}</ref> [[ಪಳೆಯುಳಿಕೆ]] ಮಿಂಚುಳ್ಳಿಗಳನ್ನು [[ವಯೋಮಿಂಗ್|ವ್ಯೋಮಿಂಗ್‌ನಲ್ಲಿನ]] ಲೋವರ್ [[ಇಯೊಸೀನ್|ಈಯಸೀನ್]] ಬಂಡೆಗಳಿಂದ ಮತ್ತು ಜರ್ಮನಿಯಲ್ಲಿನ ಮಧ್ಯ ಈಯಸೀನ್ ಬಂಡೆಗಳಿಂದ ಸುಮಾರು ೩೦-೪೦ ರಿಂದ ವಿವರಿಸಲಾಗಿದೆ. ಮಿಲಿಯನ್ ವರ್ಷಗಳ ಹಿಂದೆ ಇತ್ತೀಚಿನ ಪಳೆಯುಳಿಕೆ ಮಿಂಚುಳ್ಳಿಗಳನ್ನು ಆಸ್ಟ್ರೇಲಿಯಾದ ಮಯೋಸೀನ್ ಬಂಡೆಗಳಲ್ಲಿ ವಿವರಿಸಲಾಗಿದೆ (೫–೨೫ ಮಿಲಿಯನ್ ವರ್ಷಗಳಷ್ಟು ಹಳೆಯದು). ಹಲವಾರು ಪಳೆಯುಳಿಕೆ ಪಕ್ಷಿಗಳನ್ನು ಕೆಂಟ್‌ನಲ್ಲಿರುವ ಲೋವರ್ ಇಯೊಸೀನ್ ಬಂಡೆಗಳಿಂದ ''ಹಾಲ್ಸಿಯೊರ್ನಿಸ್'' ಸೇರಿದಂತೆ ಮಿಂಚುಳ್ಳಿಗಳಿಗೆ ತಪ್ಪಾಗಿ ಆರೋಪಿಸಲಾಗಿದೆ, ಇದನ್ನು ಗಲ್ ಎಂದು ಪರಿಗಣಿಸಲಾಗಿದೆ, ಆದರೆ ಈಗ ಅಳಿವಿನಂಚಿನಲ್ಲಿರುವ ಕುಟುಂಬದ ಸದಸ್ಯ ಎಂದು ಭಾವಿಸಲಾಗಿದೆ. <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}</ref> ಮೂರು ಉಪಕುಟುಂಬಗಳಲ್ಲಿ, ಅಲ್ಸೆಡಿನಿನೇ ಇತರ ಎರಡು ಉಪಕುಟುಂಬಗಳಿಗೆ ಮೂಲವಾಗಿದೆ. ಅಮೆರಿಕಾದಲ್ಲಿ ಕಂಡುಬರುವ ಕೆಲವು ಜಾತಿಗಳು, ಎಲ್ಲಾ ಉಪಕುಟುಂಬ ಸೆರಿಲಿನೆಯಿಂದ, ಪಶ್ಚಿಮ ಗೋಳಾರ್ಧದಲ್ಲಿ ವಿರಳವಾದ ಪ್ರಾತಿನಿಧ್ಯವು ಕೇವಲ ಎರಡು ಮೂಲ ವಸಾಹತು ಘಟನೆಗಳಿಂದ ಉಂಟಾಗಿದೆ ಎಂದು ಸೂಚಿಸುತ್ತದೆ. ಉಪಕುಟುಂಬವು ತುಲನಾತ್ಮಕವಾಗಿ ಇತ್ತೀಚಿಗೆ ಹಾಲ್ಸಿಯೋನಿನೆಯಿಂದ ಬೇರ್ಪಟ್ಟಿದೆ, ಇದು ಹಳೆಯ ಜಗತ್ತಿನಲ್ಲಿ ಇತ್ತೀಚೆಗೆ ಮಯೋಸೀನ್ ಅಥವಾ ಪ್ಲಿಯೋಸೀನ್‌ನಂತೆ ವೈವಿಧ್ಯತೆಯನ್ನು ಹೊಂದಿದೆ. <ref name="Moyle">{{Cite journal|last=Moyle|first=Robert G|year=2006|title=A molecular phylogeny of kingfishers (Alcedinidae) with insights into early biogeographic history|journal=Auk|volume=123|issue=2|pages=487–499|doi=10.1642/0004-8038(2006)123[487:AMPOKA]2.0.CO;2|url=https://kuscholarworks.ku.edu/bitstream/1808/16596/1/MoyleR_Auk_123%282%29487.pdf}}</ref> == ವಿವರಣೆ == ಮಿಂಚುಳ್ಳಿಯ ಚಿಕ್ಕ ಜಾತಿಯೆಂದರೆ ಆಫ್ರಿಕನ್ ಡ್ವಾರ್ಫ್ ಮಿಂಚುಳ್ಳಿ ( ''ಇಸ್ಪಿಡಿನಾ ಲೆಕಾಂಟೈ'' ), ಇದು ಸರಾಸರಿ ೧೦ ಸೆಂ (೩.೯ ಇಂಚು) ಉದ್ದ ಮತ್ತು ೯ ಮತ್ತು ೧೨ ನಡುವೆ ತೂಕದಲ್ಲಿ. {{Sfn|Fry|Fry|Harris|1992}} ಆಫ್ರಿಕಾದ ಅತಿದೊಡ್ಡ ಮಿಂಚುಳ್ಳಿ ಎಂದರೆ ದೈತ್ಯ ಮಿಂಚುಳ್ಳಿ ( ''ಮೆಗಾಸೆರಿಲ್ ಮ್ಯಾಕ್ಸಿಮಾ'' ), ಇದು ೪೨ ರಿಂದ ೨೬ ಸೆಂ (೧೭ ರಿಂದ ೧೮ ಇಂಚು) ಉದ್ದ ಮತ್ತು ೨೫೫–೪೨೬ ಗ್ರಾಂ (೯.೦ – ೧೫.೦ ಔನ್ಸ್)) ತೂಕದಲ್ಲಿ. {{Sfn|Fry|Fry|Harris|1992}} ನಗುವ ಕೂಕಬುರಾ ( ''Dacelo novaeguineae'' ) ಎಂದು ಕರೆಯಲ್ಪಡುವ ಪರಿಚಿತ ಆಸ್ಟ್ರೇಲಿಯನ್ ಮಿಂಚುಳ್ಳಿಯು ಅತ್ಯಂತ ಭಾರವಾದ ಜಾತಿಯಾಗಿದ್ದು, ಹೆಣ್ಣು ಸುಮಾರು ೫೦೦ ಗ್ರಾಂ(೧೮ ಔನ್ಸ್ ) ತಲುಪುತ್ತದೆ. ತೂಕದಲ್ಲಿ. {{Sfn|Fry|Fry|Harris|1992}} ಹೆಚ್ಚಿನ ಮಿಂಚುಳ್ಳಿಗಳ ಪುಕ್ಕಗಳು ಪ್ರಕಾಶಮಾನವಾಗಿರುತ್ತವೆ, ಹಸಿರು ಮತ್ತು ನೀಲಿ ಬಣ್ಣಗಳು ಸಾಮಾನ್ಯ ಬಣ್ಣಗಳಾಗಿವೆ. ಬಣ್ಣಗಳ ಹೊಳಪು ವರ್ಣದ್ರವ್ಯಗಳ ಉತ್ಪನ್ನವಲ್ಲ (ಅಮೇರಿಕನ್ ಮಿಂಚುಳ್ಳಿಗಳನ್ನು ಹೊರತುಪಡಿಸಿ) ಅಥವಾ ವರ್ಣದ್ರವ್ಯಗಳು, ಬದಲಿಗೆ ನೀಲಿ ಬೆಳಕಿನ ಚದುರುವಿಕೆಗೆ ಕಾರಣವಾಗುವ ಗರಿಗಳ ರಚನೆಯಿಂದ ಉಂಟಾಗುತ್ತದೆ ( [[ಟಿಂಡಲ್ ಪರಿಣಾಮ|ಟಿಂಡಾಲ್ ಪರಿಣಾಮ]] ). <ref>{{Cite journal|last=Bancroft|first=Wilder|last2=Chamot|first2=Emile M.|last3=Merritt|first3=Ernest|last4=Mason|first4=Clyde W.|year=1923|title=Blue feathers|journal=The Auk|volume=40|issue=2|pages=275–300|url=http://sora.unm.edu/sites/default/files/journals/auk/v040n02/p0275-p0300.pdf|doi=10.2307/4073818|jstor=4073818}}</ref> ಹೆಚ್ಚಿನ ಜಾತಿಗಳಲ್ಲಿ, ಲಿಂಗಗಳ ನಡುವೆ ಯಾವುದೇ ಸ್ಪಷ್ಟ ವ್ಯತ್ಯಾಸಗಳಿಲ್ಲ; ವ್ಯತ್ಯಾಸಗಳು ಸಂಭವಿಸಿದಾಗ, ಅವು ಸಾಕಷ್ಟು ಚಿಕ್ಕದಾಗಿದೆ (೧೦% ಕ್ಕಿಂತ ಕಡಿಮೆ). <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}<cite class="citation book cs1 cs1-prop-long-vol" data-ve-ignore="true" id="CITEREFWoodall2001">Woodall, Peter (2001). "Family Alcedinidae (Kingfishers)". In del Hoyo, Josep; Elliott, Andrew; Sargatal, Jordi (eds.). [[iarchive:handbookofbirdso0001unse/page/103|''Handbook of the Birds of the World'']]. Vol.&nbsp;6, Mousebirds to Hornbills. Barcelona: Lynx Edicions. pp.&nbsp;[[iarchive:handbookofbirdso0001unse/page/103|103–187]]. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]]&nbsp;[[ವಿಶೇಷ:ಪುಸ್ತಕ ಮೂಲಗಳು/978-84-87334-30-6|<bdi>978-84-87334-30-6</bdi>]].</cite> [[Category:CS1: long volume value]]</ref> ಮಿಂಚುಳ್ಳಿಗಳು ಉದ್ದವಾದ, ಕಠಾರಿಗಳಂತಹ ಬಿಲ್ಲುಗಳನ್ನು ಹೊಂದಿರುತ್ತವೆ. ಮೀನುಗಳನ್ನು ಬೇಟೆಯಾಡುವ ಜಾತಿಗಳಲ್ಲಿ ಬಿಲ್ ಸಾಮಾನ್ಯವಾಗಿ ಉದ್ದವಾಗಿದೆ ಮತ್ತು ಹೆಚ್ಚು ಸಂಕುಚಿತವಾಗಿರುತ್ತದೆ ಮತ್ತು ನೆಲದಿಂದ ಬೇಟೆಯಾಡುವ ಜಾತಿಗಳಲ್ಲಿ ಕಡಿಮೆ ಮತ್ತು ಹೆಚ್ಚು ಅಗಲವಾಗಿರುತ್ತದೆ. ಅತಿ ದೊಡ್ಡ ಮತ್ತು ಅತ್ಯಂತ ವಿಲಕ್ಷಣ ಬಿಲ್ಲು ಸಲಿಕೆ-ಬಿಲ್ಡ್ ಕೂಕಬುರಾ ಆಗಿದೆ, ಇದನ್ನು ಬೇಟೆಯನ್ನು ಹುಡುಕಲು ಕಾಡಿನ ನೆಲದ ಮೂಲಕ ಅಗೆಯಲು ಬಳಸಲಾಗುತ್ತದೆ. ಅವು ಸಾಮಾನ್ಯವಾಗಿ ಚಿಕ್ಕ ಕಾಲುಗಳನ್ನು ಹೊಂದಿರುತ್ತವೆ, ಆದಾಗ್ಯೂ ನೆಲದ ಮೇಲೆ ತಿನ್ನುವ ಜಾತಿಗಳು ಉದ್ದವಾದ ಟಾರ್ಸಿಯನ್ನು ಹೊಂದಿರುತ್ತವೆ. ಹೆಚ್ಚಿನ ಜಾತಿಗಳು ನಾಲ್ಕು ಕಾಲ್ಬೆರಳುಗಳನ್ನು ಹೊಂದಿರುತ್ತವೆ, ಅವುಗಳಲ್ಲಿ ಮೂರು ಮುಂದಕ್ಕೆ-ಪಾಯಿಂಟ್ ಆಗಿರುತ್ತವೆ. ಹೆಚ್ಚಿನ ಜಾತಿಗಳ ಕಣ್ಪೊರೆಗಳು ಗಾಢ ಕಂದು ಬಣ್ಣದಲ್ಲಿರುತ್ತವೆ. ಮಿಂಚುಳ್ಳಿಗಳು ಅತ್ಯುತ್ತಮ ದೃಷ್ಟಿಯನ್ನು ಹೊಂದಿವೆ; ಅವು ಬೈನಾಕ್ಯುಲರ್ ದೃಷ್ಟಿಗೆ ಸಮರ್ಥವಾಗಿವೆ ಮತ್ತು ನಿರ್ದಿಷ್ಟವಾಗಿ ಉತ್ತಮ ಬಣ್ಣ ದೃಷ್ಟಿಯನ್ನು ಹೊಂದಿವೆ ಎಂದು ಭಾವಿಸಲಾಗಿದೆ. ಅವರು ತಮ್ಮ ಕಣ್ಣುಗಳ ಚಲನೆಯನ್ನು ಕಣ್ಣಿನ ಕುಳಿಗಳೊಳಗೆ ನಿರ್ಬಂಧಿಸಿದ್ದಾರೆ, ಬದಲಿಗೆ ಬೇಟೆಯನ್ನು ಪತ್ತೆಹಚ್ಚಲು ತಲೆಯ ಚಲನೆಯನ್ನು ಬಳಸುತ್ತಾರೆ. ಇದರ ಜೊತೆಯಲ್ಲಿ, ನೀರೊಳಗಿನ ಬೇಟೆಯನ್ನು ಬೇಟೆಯಾಡುವಾಗ ಅವರು ನೀರಿನ ವಕ್ರೀಭವನ ಮತ್ತು ಪ್ರತಿಫಲನವನ್ನು ಸರಿದೂಗಿಸಲು ಸಮರ್ಥರಾಗಿದ್ದಾರೆ ಮತ್ತು ನೀರಿನ ಅಡಿಯಲ್ಲಿ ಆಳವನ್ನು ನಿಖರವಾಗಿ ನಿರ್ಣಯಿಸಲು ಸಮರ್ಥರಾಗಿದ್ದಾರೆ. ಅವರು ನೀರಿಗೆ ಹೊಡೆದಾಗ ಅವುಗಳನ್ನು ರಕ್ಷಿಸಲು ಕಣ್ಣುಗಳನ್ನು ಮುಚ್ಚುವ ನಿಕ್ಟಿಟೇಟಿಂಗ್ ಮೆಂಬರೇನ್ಗಳನ್ನು ಸಹ ಹೊಂದಿದ್ದಾರೆ; [[ಕಪ್ಪುಬಿಳಿ ಮಿಂಚುಳ್ಳಿ|ಪೈಡ್ ಮಿಂಚುಳ್ಳಿಯು]] ಎಲುಬಿನ ತಟ್ಟೆಯನ್ನು ಹೊಂದಿದ್ದು ಅದು ನೀರಿಗೆ ಬಡಿದಾಗ ಕಣ್ಣಿಗೆ ಅಡ್ಡಲಾಗಿ ಜಾರುತ್ತದೆ. <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}<cite class="citation book cs1 cs1-prop-long-vol" data-ve-ignore="true" id="CITEREFWoodall2001">Woodall, Peter (2001). "Family Alcedinidae (Kingfishers)". In del Hoyo, Josep; Elliott, Andrew; Sargatal, Jordi (eds.). [[iarchive:handbookofbirdso0001unse/page/103|''Handbook of the Birds of the World'']]. Vol.&nbsp;6, Mousebirds to Hornbills. Barcelona: Lynx Edicions. pp.&nbsp;[[iarchive:handbookofbirdso0001unse/page/103|103–187]]. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]]&nbsp;[[ವಿಶೇಷ:ಪುಸ್ತಕ ಮೂಲಗಳು/978-84-87334-30-6|<bdi>978-84-87334-30-6</bdi>]].</cite> [[Category:CS1: long volume value]]</ref> == ವಿತರಣೆ ಮತ್ತು ಆವಾಸಸ್ಥಾನ == ಮಿಂಚುಳ್ಳಿಗಳು ಪ್ರಪಂಚದ ಉಷ್ಣವಲಯದ ಮತ್ತು ಸಮಶೀತೋಷ್ಣ ಪ್ರದೇಶಗಳಲ್ಲಿ ಸಂಭವಿಸುವ ಕಾಸ್ಮೋಪಾಲಿಟನ್ ವಿತರಣೆಯನ್ನು ಹೊಂದಿವೆ. ಅವು ಧ್ರುವ ಪ್ರದೇಶಗಳು ಮತ್ತು ಪ್ರಪಂಚದ ಕೆಲವು ಒಣ ಮರುಭೂಮಿಗಳಿಂದ ಇರುವುದಿಲ್ಲ. ಹಲವಾರು ಪ್ರಭೇದಗಳು ದ್ವೀಪಗಳ ಗುಂಪುಗಳನ್ನು ತಲುಪಿವೆ, ವಿಶೇಷವಾಗಿ ದಕ್ಷಿಣ ಮತ್ತು ಪೂರ್ವ ಪೆಸಿಫಿಕ್ ಸಾಗರದಲ್ಲಿ. ಓಲ್ಡ್ ವರ್ಲ್ಡ್ ಟ್ರಾಪಿಕ್ಸ್ ಮತ್ತು ಆಸ್ಟ್ರೇಲಿಯಾ ಈ ಗುಂಪಿನ ಪ್ರಮುಖ ಪ್ರದೇಶಗಳಾಗಿವೆ. ಮೆಕ್ಸಿಕೋದ ಉತ್ತರಕ್ಕೆ ಯುರೋಪ್ ಮತ್ತು ಉತ್ತರ ಅಮೇರಿಕಾ ಅತ್ಯಂತ ಕಳಪೆಯಾಗಿ ಪ್ರತಿನಿಧಿಸಲ್ಪಟ್ಟಿದೆ, ಕೇವಲ ಒಂದು ಸಾಮಾನ್ಯ ಮಿಂಚುಳ್ಳಿ (ಕ್ರಮವಾಗಿ ಸಾಮಾನ್ಯ ಮಿಂಚುಳ್ಳಿ ಮತ್ತು ಬೆಲ್ಟ್ ಮಿಂಚುಳ್ಳಿ ), ಮತ್ತು ಒಂದೆರಡು ಅಪರೂಪದ ಅಥವಾ ಅತ್ಯಂತ ಸ್ಥಳೀಯ ಜಾತಿಗಳು: ( ನೈಋತ್ಯ ಯುನೈಟೆಡ್ ಸ್ಟೇಟ್ಸ್ನಲ್ಲಿ ರಿಂಗ್ಡ್ ಮಿಂಚುಳ್ಳಿ ಮತ್ತು ಹಸಿರು ಮಿಂಚುಳ್ಳಿ, [[ಕಪ್ಪುಬಿಳಿ ಮಿಂಚುಳ್ಳಿ|ಪೈಡ್ ಮಿಂಚುಳ್ಳಿ]] ಮತ್ತು ಆಗ್ನೇಯ ಯುರೋಪ್‌ನಲ್ಲಿ ಬಿಳಿ ಗಂಟಲಿನ ಮಿಂಚುಳ್ಳಿ ). ಅಮೆರಿಕಾದಲ್ಲಿ ಕಂಡುಬರುವ ಆರು ಜಾತಿಗಳು ಕ್ಲೋರೊಸೆರಿಲ್ ಕುಲದ ನಾಲ್ಕು ಹಸಿರು ಮಿಂಚುಳ್ಳಿಗಳು ಮತ್ತು ''ಮೆಗಾಸೆರಿಲ್'' ಕುಲದ ಎರಡು ದೊಡ್ಡ ಕ್ರೆಸ್ಟೆಡ್ ''ಮಿಂಚುಳ್ಳಿಗಳಾಗಿವೆ'' . ಉಷ್ಣವಲಯದ ದಕ್ಷಿಣ ಅಮೇರಿಕವು ಕೇವಲ ಐದು ಪ್ರಭೇದಗಳನ್ನು ಹೊಂದಿದೆ ಜೊತೆಗೆ [[ಹಕ್ಕಿ ವಲಸೆ|ಚಳಿಗಾಲದ]] ಬೆಲ್ಟ್ ಮಿಂಚುಳ್ಳಿಯನ್ನು ಹೊಂದಿದೆ. ಹೋಲಿಸಿದರೆ, ಆಫ್ರಿಕನ್ ದೇಶವಾದ ಗ್ಯಾಂಬಿಯಾ ತನ್ನ ೧೨೦-ಬೈ-೨೦-ಮೈಲಿ(೧೯೩ ರಿಂದ ೩೨ ಕಿಮೀ) ನಲ್ಲಿ ಎಂಟು ನಿವಾಸಿ ಜಾತಿಗಳನ್ನು ಹೊಂದಿದೆ. ಪ್ರದೇಶ. <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}<cite class="citation book cs1 cs1-prop-long-vol" data-ve-ignore="true" id="CITEREFWoodall2001">Woodall, Peter (2001). "Family Alcedinidae (Kingfishers)". In del Hoyo, Josep; Elliott, Andrew; Sargatal, Jordi (eds.). [[iarchive:handbookofbirdso0001unse/page/103|''Handbook of the Birds of the World'']]. Vol.&nbsp;6, Mousebirds to Hornbills. Barcelona: Lynx Edicions. pp.&nbsp;[[iarchive:handbookofbirdso0001unse/page/103|103–187]]. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]]&nbsp;[[ವಿಶೇಷ:ಪುಸ್ತಕ ಮೂಲಗಳು/978-84-87334-30-6|<bdi>978-84-87334-30-6</bdi>]].</cite> [[Category:CS1: long volume value]]</ref> ಐರ್ಲೆಂಡ್‌ನಿಂದ ಯುರೋಪ್, ಉತ್ತರ ಆಫ್ರಿಕಾ, ಮತ್ತು ಏಷ್ಯಾದಾದ್ಯಂತ ಆಸ್ಟ್ರೇಲಿಯದ ಸೊಲೊಮನ್ ದ್ವೀಪಗಳವರೆಗೆ ಅಥವಾ ಆಫ್ರಿಕಾ ಮತ್ತು ಏಷ್ಯಾದಾದ್ಯಂತ ವ್ಯಾಪಕವಾಗಿ ಹರಡಿರುವ ಪೈಡ್ ಮಿಂಚುಳ್ಳಿಯಂತಹ ಸಾಮಾನ್ಯ ಮಿಂಚುಳ್ಳಿಯಂತಹ ಪ್ರತ್ಯೇಕ ಪ್ರಭೇದಗಳು ಬೃಹತ್ ವ್ಯಾಪ್ತಿಯನ್ನು ಹೊಂದಿರಬಹುದು. ಇತರ ಜಾತಿಗಳು ಹೆಚ್ಚು ಚಿಕ್ಕದಾದ ಶ್ರೇಣಿಗಳನ್ನು ಹೊಂದಿವೆ, ನಿರ್ದಿಷ್ಟವಾಗಿ ಏಕ ಸಣ್ಣ ದ್ವೀಪಗಳಿಗೆ ಸ್ಥಳೀಯವಾಗಿರುವ ಪ್ರತ್ಯೇಕ ಪ್ರಭೇದಗಳು. Kofiau ಸ್ವರ್ಗ ಮಿಂಚುಳ್ಳಿ ನ್ಯೂ ಗಿನಿಯಾದ Kofiau ದ್ವೀಪಕ್ಕೆ ಸೀಮಿತವಾಗಿದೆ. <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}<cite class="citation book cs1 cs1-prop-long-vol" data-ve-ignore="true" id="CITEREFWoodall2001">Woodall, Peter (2001). "Family Alcedinidae (Kingfishers)". In del Hoyo, Josep; Elliott, Andrew; Sargatal, Jordi (eds.). [[iarchive:handbookofbirdso0001unse/page/103|''Handbook of the Birds of the World'']]. Vol.&nbsp;6, Mousebirds to Hornbills. Barcelona: Lynx Edicions. pp.&nbsp;[[iarchive:handbookofbirdso0001unse/page/103|103–187]]. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]]&nbsp;[[ವಿಶೇಷ:ಪುಸ್ತಕ ಮೂಲಗಳು/978-84-87334-30-6|<bdi>978-84-87334-30-6</bdi>]].</cite> [[Category:CS1: long volume value]]</ref> ಮಿಂಚುಳ್ಳಿಗಳು ವ್ಯಾಪಕವಾದ ಆವಾಸಸ್ಥಾನಗಳನ್ನು ಆಕ್ರಮಿಸಿಕೊಂಡಿವೆ. ಅವು ಸಾಮಾನ್ಯವಾಗಿ ನದಿಗಳು ಮತ್ತು ಸರೋವರಗಳೊಂದಿಗೆ ಸಂಬಂಧ ಹೊಂದಿದ್ದರೂ, ಪ್ರಪಂಚದ ಅರ್ಧದಷ್ಟು ಜಾತಿಗಳು ಕಾಡುಗಳು ಮತ್ತು ಅರಣ್ಯದ ತೊರೆಗಳಲ್ಲಿ ಕಂಡುಬರುತ್ತವೆ. ಅವರು ವ್ಯಾಪಕವಾದ ಇತರ ಆವಾಸಸ್ಥಾನಗಳನ್ನು ಸಹ ಆಕ್ರಮಿಸಿಕೊಂಡಿದ್ದಾರೆ. ಆಸ್ಟ್ರೇಲಿಯದ ಕೆಂಪು ಬೆನ್ನಿನ ಮಿಂಚುಳ್ಳಿಯು ಅತ್ಯಂತ ಒಣ ಮರುಭೂಮಿಗಳಲ್ಲಿ ವಾಸಿಸುತ್ತದೆ, ಆದಾಗ್ಯೂ ಮಿಂಚುಳ್ಳಿಗಳು ಸಹಾರಾದಂತಹ ಇತರ ಒಣ ಮರುಭೂಮಿಗಳಲ್ಲಿ ಇರುವುದಿಲ್ಲ. ಇತರ ಪ್ರಭೇದಗಳು ಪರ್ವತಗಳಲ್ಲಿ ಅಥವಾ ತೆರೆದ ಕಾಡಿನಲ್ಲಿ ಎತ್ತರದಲ್ಲಿ ವಾಸಿಸುತ್ತವೆ ಮತ್ತು ಹಲವಾರು ಜಾತಿಗಳು ಉಷ್ಣವಲಯದ ಹವಳದ ಹವಳದ ಮೇಲೆ ವಾಸಿಸುತ್ತವೆ. ಹಲವಾರು ಜಾತಿಗಳು ಮಾನವ-ಮಾರ್ಪಡಿಸಿದ ಆವಾಸಸ್ಥಾನಗಳಿಗೆ ಅಳವಡಿಸಿಕೊಂಡಿವೆ, ನಿರ್ದಿಷ್ಟವಾಗಿ ಕಾಡುಪ್ರದೇಶಗಳಿಗೆ ಹೊಂದಿಕೊಂಡಿವೆ, ಮತ್ತು ಕೃಷಿ ಮತ್ತು ಕೃಷಿ ಪ್ರದೇಶಗಳಲ್ಲಿ, ಹಾಗೆಯೇ ಪಟ್ಟಣಗಳು ಮತ್ತು ನಗರಗಳಲ್ಲಿನ ಉದ್ಯಾನವನಗಳು ಮತ್ತು ಉದ್ಯಾನಗಳಲ್ಲಿ ಕಂಡುಬರಬಹುದು. <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}<cite class="citation book cs1 cs1-prop-long-vol" data-ve-ignore="true" id="CITEREFWoodall2001">Woodall, Peter (2001). "Family Alcedinidae (Kingfishers)". In del Hoyo, Josep; Elliott, Andrew; Sargatal, Jordi (eds.). [[iarchive:handbookofbirdso0001unse/page/103|''Handbook of the Birds of the World'']]. Vol.&nbsp;6, Mousebirds to Hornbills. Barcelona: Lynx Edicions. pp.&nbsp;[[iarchive:handbookofbirdso0001unse/page/103|103–187]]. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]]&nbsp;[[ವಿಶೇಷ:ಪುಸ್ತಕ ಮೂಲಗಳು/978-84-87334-30-6|<bdi>978-84-87334-30-6</bdi>]].</cite> [[Category:CS1: long volume value]]</ref> == ನಡವಳಿಕೆ ಮತ್ತು ಪರಿಸರ ವಿಜ್ಞಾನ == === ಆಹಾರ === ಮಿಂಚುಳ್ಳಿಗಳು ವಿವಿಧ ಬಗೆಯ ಬೇಟೆಯನ್ನು ತಿನ್ನುತ್ತವೆ. ಅವು ಮೀನುಗಳನ್ನು ಬೇಟೆಯಾಡಲು ಮತ್ತು ತಿನ್ನಲು ಹೆಚ್ಚು ಪ್ರಸಿದ್ಧವಾಗಿವೆ, ಮತ್ತು ಕೆಲವು ಪ್ರಭೇದಗಳು ಮೀನು ಹಿಡಿಯುವಲ್ಲಿ ಪರಿಣತಿಯನ್ನು ಹೊಂದಿವೆ, ಆದರೆ ಇತರ ಪ್ರಭೇದಗಳು ಕಠಿಣಚರ್ಮಿಗಳು, ಕಪ್ಪೆಗಳು ಮತ್ತು ಇತರ [[ಉಭಯಚರಗಳು]], [[ವಲಯವಂತಗಳು|ಅನೆಲಿಡ್]] ಹುಳುಗಳು, [[ಮೃದ್ವಂಗಿಗಳು]], ಕೀಟಗಳು, ಜೇಡಗಳು, [[ಜರಿ|ಸೆಂಟಿಪೀಡ್ಸ್]], ಸರೀಸೃಪಗಳು (ಹಾವುಗಳು ಸೇರಿದಂತೆ) ಮತ್ತು ಪಕ್ಷಿಗಳನ್ನು ಸಹ ತೆಗೆದುಕೊಳ್ಳುತ್ತವೆ. ಮತ್ತು ಸಸ್ತನಿಗಳು. ಪ್ರತ್ಯೇಕ ಜಾತಿಗಳು ಕೆಲವು ವಸ್ತುಗಳಲ್ಲಿ ಪರಿಣತಿ ಹೊಂದಬಹುದು ಅಥವಾ ವಿವಿಧ ರೀತಿಯ ಬೇಟೆಯನ್ನು ತೆಗೆದುಕೊಳ್ಳಬಹುದು, ಮತ್ತು ದೊಡ್ಡ ಜಾಗತಿಕ ವಿತರಣೆಗಳನ್ನು ಹೊಂದಿರುವ ಜಾತಿಗಳಿಗೆ, ವಿಭಿನ್ನ ಜನಸಂಖ್ಯೆಯು ವಿಭಿನ್ನ ಆಹಾರಕ್ರಮಗಳನ್ನು ಹೊಂದಿರಬಹುದು. ವುಡ್‌ಲ್ಯಾಂಡ್ ಮತ್ತು ಅರಣ್ಯ ಮಿಂಚುಳ್ಳಿಗಳು ಮುಖ್ಯವಾಗಿ ಕೀಟಗಳನ್ನು, ವಿಶೇಷವಾಗಿ ಮಿಡತೆಗಳನ್ನು ತೆಗೆದುಕೊಳ್ಳುತ್ತವೆ, ಆದರೆ ನೀರಿನ ಮಿಂಚುಳ್ಳಿಗಳು ಮೀನುಗಳನ್ನು ತೆಗೆದುಕೊಳ್ಳುವಲ್ಲಿ ಹೆಚ್ಚು ಪರಿಣತಿಯನ್ನು ಹೊಂದಿವೆ. ಕೆಂಪು ಬೆನ್ನಿನ ಮಿಂಚುಳ್ಳಿಯು ತಮ್ಮ ಮರಿಗಳನ್ನು ತಿನ್ನಲು ಕಾಲ್ಪನಿಕ ಮಾರ್ಟಿನ್‌ಗಳ ಮಣ್ಣಿನ ಗೂಡುಗಳಿಗೆ ಬಡಿಯುವುದನ್ನು ಗಮನಿಸಲಾಗಿದೆ. <ref>{{Cite journal|last=Schulz|first=M|year=1998|title=Bats and other fauna in disused Fairy Martin ''Hirundo ariel'' nests|journal=Emu|volume=98|issue=3|pages=184–191|doi=10.1071/MU98026}}</ref> ಮಿಂಚುಳ್ಳಿಗಳು ಸಾಮಾನ್ಯವಾಗಿ ತೆರೆದ ಪರ್ಚ್‌ನಿಂದ ಬೇಟೆಯಾಡುತ್ತವೆ; ಬೇಟೆಯ ವಸ್ತುವನ್ನು ಗಮನಿಸಿದಾಗ, ಮಿಂಚುಳ್ಳಿ ಅದನ್ನು ಕಿತ್ತುಕೊಳ್ಳಲು ಕೆಳಕ್ಕೆ ಇಳಿಯುತ್ತದೆ, ನಂತರ ಪರ್ಚ್‌ಗೆ ಹಿಂತಿರುಗುತ್ತದೆ. ಎಲ್ಲಾ ಮೂರು ಕುಟುಂಬಗಳ ಮಿಂಚುಳ್ಳಿಗಳು ಬೇಟೆಯನ್ನು ಕೊಲ್ಲಲು ಮತ್ತು ರಕ್ಷಣಾತ್ಮಕ ಮುಳ್ಳುಗಳು ಮತ್ತು ಮೂಳೆಗಳನ್ನು ಹೊರಹಾಕಲು ಅಥವಾ ಮುರಿಯಲು ದೊಡ್ಡ ಬೇಟೆಯನ್ನು ಪರ್ಚ್‌ನಲ್ಲಿ ಸೋಲಿಸುತ್ತವೆ. ಬೇಟೆಯನ್ನು ಹೊಡೆದ ನಂತರ, ಅದನ್ನು ಕುಶಲತೆಯಿಂದ ಮತ್ತು ನಂತರ ನುಂಗಲಾಗುತ್ತದೆ. <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}<cite class="citation book cs1 cs1-prop-long-vol" data-ve-ignore="true" id="CITEREFWoodall2001">Woodall, Peter (2001). "Family Alcedinidae (Kingfishers)". In del Hoyo, Josep; Elliott, Andrew; Sargatal, Jordi (eds.). [[iarchive:handbookofbirdso0001unse/page/103|''Handbook of the Birds of the World'']]. Vol.&nbsp;6, Mousebirds to Hornbills. Barcelona: Lynx Edicions. pp.&nbsp;[[iarchive:handbookofbirdso0001unse/page/103|103–187]]. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]]&nbsp;[[ವಿಶೇಷ:ಪುಸ್ತಕ ಮೂಲಗಳು/978-84-87334-30-6|<bdi>978-84-87334-30-6</bdi>]].</cite> [[Category:CS1: long volume value]]</ref> ಕೆಲವೊಮ್ಮೆ, ಮೂಳೆಗಳು, ಮಾಪಕಗಳು ಮತ್ತು ಇತರ ಅಜೀರ್ಣ ಭಗ್ನಾವಶೇಷಗಳ ಗುಳಿಗೆ ಕೆಮ್ಮುತ್ತದೆ. <ref name="Fry">{{Cite book|title=Kingfishers, Bee-eaters and Rollers|last=Fry|first=C. Hilary|last2=Fry|first2=Kathie|last3=Harris|first3=Alan|publisher=Christopher Helm|year=1999|isbn=978-0-7136-5206-2|location=London|pages=219–221}}</ref> ಸಲಿಕೆ ಕೊಕ್ಕಿನ ಕೂಕಬುರಾ ಮೃದುವಾದ ಕೆಸರಿನಲ್ಲಿ ಹುಳುಗಳನ್ನು ಅಗೆಯಲು ಅದರ ಬೃಹತ್, ಅಗಲವಾದ ಬಿಲ್ ಅನ್ನು ಸಲಿಕೆಯಾಗಿ ಬಳಸುತ್ತದೆ.<gallery mode="packed" heights="120px"> Ein Eisvogel im Schwebflug.jpg|[[Common kingfisher|ಸಾಮಾನ್ಯ ಮಿಂಚುಳ್ಳಿ]] ಸುಳಿದಾಡುತ್ತಿದೆ Giant kingfisher (Megaceryle maxima) female composite.jpg|[[Giant kingfisher|ದೈತ್ಯ ಮಿಂಚುಳ್ಳಿ]] ಟಿಲಾಪಿಯಾ ಮೀನಿನ ಬೆನ್ನುಮೂಳೆಯನ್ನು ಒಡೆಯುತ್ತದೆ Pied kingfisher killing fish.jpg|[[Pied kingfisher|ಪೈಡ್ ಮಿಂಚುಳ್ಳಿ]] ಮೀನನ್ನು ಕೊಲ್ಲುತ್ತಿದೆ Kingfisher pellet - 2020-02-02 - Andy Mabbett - 02 (cropped).jpg|[[Common kingfisher|ಸಾಮಾನ್ಯ ಮಿಂಚುಳ್ಳಿಯ ಗೋಲಿ]] </gallery> === ತಳಿ === ಮಿಂಚುಳ್ಳಿಗಳು ಪ್ರಾದೇಶಿಕವಾಗಿವೆ, ಕೆಲವು ಪ್ರಭೇದಗಳು ತಮ್ಮ ಪ್ರದೇಶಗಳನ್ನು ಬಲವಾಗಿ ರಕ್ಷಿಸಿಕೊಳ್ಳುತ್ತವೆ. ಅವರು ಸಾಮಾನ್ಯವಾಗಿ ಏಕಪತ್ನಿತ್ವವನ್ನು ಹೊಂದಿದ್ದಾರೆ, ಆದಾಗ್ಯೂ ಕೆಲವು ಜಾತಿಗಳಲ್ಲಿ ಸಹಕಾರಿ ಸಂತಾನೋತ್ಪತ್ತಿಯನ್ನು ಗಮನಿಸಲಾಗಿದೆ ಮತ್ತು ಇತರರಲ್ಲಿ ಸಾಕಷ್ಟು ಸಾಮಾನ್ಯವಾಗಿದೆ, <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}<cite class="citation book cs1 cs1-prop-long-vol" data-ve-ignore="true" id="CITEREFWoodall2001">Woodall, Peter (2001). "Family Alcedinidae (Kingfishers)". In del Hoyo, Josep; Elliott, Andrew; Sargatal, Jordi (eds.). [[iarchive:handbookofbirdso0001unse/page/103|''Handbook of the Birds of the World'']]. Vol.&nbsp;6, Mousebirds to Hornbills. Barcelona: Lynx Edicions. pp.&nbsp;[[iarchive:handbookofbirdso0001unse/page/103|103–187]]. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]]&nbsp;[[ವಿಶೇಷ:ಪುಸ್ತಕ ಮೂಲಗಳು/978-84-87334-30-6|<bdi>978-84-87334-30-6</bdi>]].</cite> [[Category:CS1: long volume value]]</ref> ಉದಾಹರಣೆಗೆ ನಗುವ ಕೂಕಬುರ್ರಾ, ಅಲ್ಲಿ ಸಹಾಯಕರು ಮರಿಗಳನ್ನು ಬೆಳೆಸುವಲ್ಲಿ ಪ್ರಬಲ ತಳಿ ಜೋಡಿಗೆ ಸಹಾಯ ಮಾಡುತ್ತಾರೆ. <ref>{{Cite journal|last=Legge|first=S.|last2=Cockburn|first2=A.|year=2000|title=Social and mating system of cooperatively breeding laughing kookaburras (''Dacelo novaeguineae'')|journal=Behavioral Ecology and Sociobiology|volume=47|issue=4|pages=220–229|doi=10.1007/s002650050659}}</ref> ಎಲ್ಲಾ ಕೊರಾಸಿಫಾರ್ಮ್ಸ್‌ಗಳಂತೆ, ಮಿಂಚುಳ್ಳಿಗಳು ಕುಹರದ ಗೂಡುಗಳು ಮತ್ತು ಮರದ ಗೂಡುಗಳಾಗಿವೆ, ಹೆಚ್ಚಿನ ಜಾತಿಗಳು ನೆಲದಲ್ಲಿ ಅಗೆದ ರಂಧ್ರಗಳಲ್ಲಿ ಗೂಡುಕಟ್ಟುತ್ತವೆ . ಈ ರಂಧ್ರಗಳು ಸಾಮಾನ್ಯವಾಗಿ ನದಿಗಳು, ಸರೋವರಗಳು ಅಥವಾ ಮಾನವ ನಿರ್ಮಿತ ಹಳ್ಳಗಳ ಬದಿಗಳಲ್ಲಿ ಭೂಮಿಯ ದಂಡೆಗಳಲ್ಲಿವೆ. ಕೆಲವು ಜಾತಿಗಳು ಮರಗಳಲ್ಲಿನ ರಂಧ್ರಗಳಲ್ಲಿ ಗೂಡುಕಟ್ಟಬಹುದು, ಭೂಮಿಯು ಬೇರುಸಹಿತ ಮರದ ಬೇರುಗಳಿಗೆ ಅಂಟಿಕೊಂಡಿರುತ್ತದೆ ಅಥವಾ ಗೆದ್ದಲುಗಳ ವೃಕ್ಷದ ಗೂಡುಗಳಲ್ಲಿ (ಟರ್ಮಿಟೇರಿಯಂ). ಕಾಡಿನ ಜಾತಿಗಳಲ್ಲಿ ಈ ಗೆದ್ದಲು ಗೂಡುಗಳು ಸಾಮಾನ್ಯ. ಗೂಡುಗಳು ಸುರಂಗದ ಕೊನೆಯಲ್ಲಿ ಸಣ್ಣ ಕೋಣೆಯ ರೂಪವನ್ನು ಪಡೆಯುತ್ತವೆ. ಗೂಡು ಅಗೆಯುವ ಕರ್ತವ್ಯಗಳನ್ನು ಲಿಂಗಗಳ ನಡುವೆ ಹಂಚಲಾಗುತ್ತದೆ. ಆರಂಭಿಕ ಉತ್ಖನನದ ಸಮಯದಲ್ಲಿ, ಪಕ್ಷಿಯು ಆಯ್ಕೆಮಾಡಿದ ಸ್ಥಳದಲ್ಲಿ ಸಾಕಷ್ಟು ಬಲದಿಂದ ಹಾರಬಹುದು ಮತ್ತು ಇದನ್ನು ಮಾಡುವಾಗ ಪಕ್ಷಿಗಳು ತಮ್ಮನ್ನು ತಾವು ಮಾರಣಾಂತಿಕವಾಗಿ ಗಾಯಗೊಳಿಸಿಕೊಳ್ಳುತ್ತವೆ. ಸುರಂಗಗಳ ಉದ್ದವು ಜಾತಿಗಳು ಮತ್ತು ಸ್ಥಳದಿಂದ ಬದಲಾಗುತ್ತದೆ; ಟರ್ಮಿಟೇರಿಯಮ್‌ಗಳಲ್ಲಿನ ಗೂಡುಗಳು ಭೂಮಿಗೆ ಅಗೆದ ಗೂಡುಗಳಿಗಿಂತ ಅಗತ್ಯವಾಗಿ ಚಿಕ್ಕದಾಗಿದೆ ಮತ್ತು ಗಟ್ಟಿಯಾದ ತಲಾಧಾರಗಳಲ್ಲಿನ ಗೂಡುಗಳು ಮೃದುವಾದ ಮಣ್ಣು ಅಥವಾ ಮರಳಿನಲ್ಲಿರುವ ಗೂಡುಗಳಿಗಿಂತ ಚಿಕ್ಕದಾಗಿರುತ್ತವೆ. ದಾಖಲಾದ ಅತಿ ಉದ್ದದ ಸುರಂಗಗಳೆಂದರೆ ದೈತ್ಯ ಮಿಂಚುಳ್ಳಿಯ ಸುರಂಗಗಳು, ಇವು {{Convert|8.5|m|ft|abbr=on}} ಎಂದು ಕಂಡುಬಂದಿದೆ. ಉದ್ದ. <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}<cite class="citation book cs1 cs1-prop-long-vol" data-ve-ignore="true" id="CITEREFWoodall2001">Woodall, Peter (2001). "Family Alcedinidae (Kingfishers)". In del Hoyo, Josep; Elliott, Andrew; Sargatal, Jordi (eds.). [[iarchive:handbookofbirdso0001unse/page/103|''Handbook of the Birds of the World'']]. Vol.&nbsp;6, Mousebirds to Hornbills. Barcelona: Lynx Edicions. pp.&nbsp;[[iarchive:handbookofbirdso0001unse/page/103|103–187]]. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]]&nbsp;[[ವಿಶೇಷ:ಪುಸ್ತಕ ಮೂಲಗಳು/978-84-87334-30-6|<bdi>978-84-87334-30-6</bdi>]].</cite> [[Category:CS1: long volume value]]</ref> ಮಿಂಚುಳ್ಳಿಗಳ ಮೊಟ್ಟೆಗಳು ಏಕರೂಪವಾಗಿ ಬಿಳಿಯಾಗಿರುತ್ತವೆ. ವಿಶಿಷ್ಟವಾದ ಕ್ಲಚ್ ಗಾತ್ರವು ಜಾತಿಗಳ ಮೂಲಕ ಬದಲಾಗುತ್ತದೆ; ಕೆಲವು ಅತಿ ದೊಡ್ಡ ಮತ್ತು ಚಿಕ್ಕ ಜಾತಿಗಳು ಪ್ರತಿ ಕ್ಲಚ್‌ಗೆ ಎರಡು ಮೊಟ್ಟೆಗಳನ್ನು ಇಡುತ್ತವೆ, ಆದರೆ ಇತರವು ೧೦ ಮೊಟ್ಟೆಗಳನ್ನು ಇಡಬಹುದು, ವಿಶಿಷ್ಟವಾದವು ಮೂರರಿಂದ ಆರು ಮೊಟ್ಟೆಗಳನ್ನು ಇಡುತ್ತವೆ. ಎರಡೂ ಲಿಂಗಗಳು ಮೊಟ್ಟೆಗಳಿಗೆ ಕಾವುಕೊಡುತ್ತವೆ . ಮಿಂಚುಳ್ಳಿಯ ಸಂತತಿಯು ಸಾಮಾನ್ಯವಾಗಿ ೩-೪ ತಿಂಗಳುಗಳ ಕಾಲ ಪೋಷಕರೊಂದಿಗೆ ಇರುತ್ತದೆ. <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}<cite class="citation book cs1 cs1-prop-long-vol" data-ve-ignore="true" id="CITEREFWoodall2001">Woodall, Peter (2001). "Family Alcedinidae (Kingfishers)". In del Hoyo, Josep; Elliott, Andrew; Sargatal, Jordi (eds.). [[iarchive:handbookofbirdso0001unse/page/103|''Handbook of the Birds of the World'']]. Vol.&nbsp;6, Mousebirds to Hornbills. Barcelona: Lynx Edicions. pp.&nbsp;[[iarchive:handbookofbirdso0001unse/page/103|103–187]]. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]]&nbsp;[[ವಿಶೇಷ:ಪುಸ್ತಕ ಮೂಲಗಳು/978-84-87334-30-6|<bdi>978-84-87334-30-6</bdi>]].</cite> [[Category:CS1: long volume value]]</ref> [[ಚಿತ್ರ:Actenoides_concretus.png|link=//upload.wikimedia.org/wikipedia/commons/thumb/a/a1/Actenoides_concretus.png/220px-Actenoides_concretus.png|thumb| ರುಫಸ್ ಕಾಲರ್ಡ್ ಮಿಂಚುಳ್ಳಿ ತನ್ನ ಮಳೆಕಾಡಿನ ಆವಾಸಸ್ಥಾನದ ಕ್ಷಿಪ್ರ ನಷ್ಟದಿಂದಾಗಿ ಅಪಾಯಕ್ಕೆ ಹತ್ತಿರದಲ್ಲಿದೆ ಎಂದು ವರ್ಗೀಕರಿಸಲಾಗಿದೆ.]] ಹಲವಾರು ಜಾತಿಗಳು ಮಾನವ ಚಟುವಟಿಕೆಗಳಿಂದ ಅಪಾಯದಲ್ಲಿದೆ ಮತ್ತು ಅಳಿವಿನ ಅಪಾಯದಲ್ಲಿದೆ ಎಂದು ಪರಿಗಣಿಸಲಾಗಿದೆ. ಇವುಗಳಲ್ಲಿ ಹೆಚ್ಚಿನವು ಸೀಮಿತ ವಿತರಣೆಯನ್ನು ಹೊಂದಿರುವ ಅರಣ್ಯ ಪ್ರಭೇದಗಳಾಗಿವೆ, ನಿರ್ದಿಷ್ಟವಾಗಿ ಇನ್ಸುಲರ್ ಜಾತಿಗಳು. ಅರಣ್ಯ ತೆರವು ಅಥವಾ ಅವನತಿಯಿಂದ ಉಂಟಾಗುವ ಆವಾಸಸ್ಥಾನದ ನಷ್ಟದಿಂದ ಮತ್ತು ಕೆಲವು ಸಂದರ್ಭಗಳಲ್ಲಿ ಪರಿಚಯಿಸಲಾದ ಜಾತಿಗಳಿಂದ ಅವು ಬೆದರಿಕೆಗೆ ಒಳಗಾಗುತ್ತವೆ. ಪರಿಚಯಿಸಿದ ಜಾನುವಾರುಗಳಿಂದ ಉಂಟಾದ ಆವಾಸಸ್ಥಾನದ ನಷ್ಟ ಮತ್ತು ಅವನತಿಯ ಸಂಯೋಜನೆಯಿಂದಾಗಿ ಮತ್ತು ಪ್ರಾಯಶಃ ಪರಿಚಯಿಸಲಾದ ಜಾತಿಗಳಿಂದ ಬೇಟೆಯಾಡುವಿಕೆಯಿಂದಾಗಿ ಫ್ರೆಂಚ್ ಪಾಲಿನೇಷ್ಯಾದ ಮಾರ್ಕ್ವೆಸನ್ ಮಿಂಚುಳ್ಳಿಯನ್ನು ತೀವ್ರವಾಗಿ ಅಳಿವಿನಂಚಿನಲ್ಲಿರುವ ಪಟ್ಟಿಮಾಡಲಾಗಿದೆ. == ಮನುಷ್ಯರೊಂದಿಗಿನ ಸಂಬಂಧ == ಮಿಂಚುಳ್ಳಿಗಳು ಸಾಮಾನ್ಯವಾಗಿ ನಾಚಿಕೆಪಡುವ ಪಕ್ಷಿಗಳು, ಆದರೆ ಇದರ ಹೊರತಾಗಿಯೂ, ಅವು ಮಾನವ ಸಂಸ್ಕೃತಿಯಲ್ಲಿ ಹೆಚ್ಚು ಕಾಣಿಸಿಕೊಂಡಿವೆ, ಸಾಮಾನ್ಯವಾಗಿ ದೊಡ್ಡ ತಲೆಯು ಅದರ ಶಕ್ತಿಯುತ ಬಾಯಿ, ಅವುಗಳ ಪ್ರಕಾಶಮಾನವಾದ ಪುಕ್ಕಗಳು ಅಥವಾ ಕೆಲವು ಜಾತಿಗಳ ಆಸಕ್ತಿದಾಯಕ ನಡವಳಿಕೆಯನ್ನು ಬೆಂಬಲಿಸುತ್ತದೆ. ಬೊರ್ನಿಯೊದ ಡುಸುನ್ ಜನರಿಗೆ, ಓರಿಯೆಂಟಲ್ ಡ್ವಾರ್ಫ್ ಮಿಂಚುಳ್ಳಿಯನ್ನು ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ ಮತ್ತು ಯುದ್ಧಕ್ಕೆ ಹೋಗುವ ದಾರಿಯಲ್ಲಿ ಒಬ್ಬರನ್ನು ನೋಡುವ ಯೋಧರು ಮನೆಗೆ ಮರಳಬೇಕು. ಮತ್ತೊಂದು ಬೋರ್ನಿಯನ್ ಬುಡಕಟ್ಟಿನವರು ಬ್ಯಾಂಡೆಡ್ ಮಿಂಚುಳ್ಳಿಯನ್ನು ಶಕುನ ಪಕ್ಷಿ ಎಂದು ಪರಿಗಣಿಸುತ್ತಾರೆ, ಆದರೂ ಸಾಮಾನ್ಯವಾಗಿ ಒಳ್ಳೆಯ ಶಕುನ. <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}<cite class="citation book cs1 cs1-prop-long-vol" data-ve-ignore="true" id="CITEREFWoodall2001">Woodall, Peter (2001). "Family Alcedinidae (Kingfishers)". In del Hoyo, Josep; Elliott, Andrew; Sargatal, Jordi (eds.). [[iarchive:handbookofbirdso0001unse/page/103|''Handbook of the Birds of the World'']]. Vol.&nbsp;6, Mousebirds to Hornbills. Barcelona: Lynx Edicions. pp.&nbsp;[[iarchive:handbookofbirdso0001unse/page/103|103–187]]. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]]&nbsp;[[ವಿಶೇಷ:ಪುಸ್ತಕ ಮೂಲಗಳು/978-84-87334-30-6|<bdi>978-84-87334-30-6</bdi>]].</cite> [[Category:CS1: long volume value]]</ref> ಪವಿತ್ರ ಮಿಂಚುಳ್ಳಿ, ಇತರ ಪೆಸಿಫಿಕ್ ಮಿಂಚುಳ್ಳಿಗಳೊಂದಿಗೆ, ಪಾಲಿನೇಷ್ಯನ್ನರಿಂದ ಪೂಜಿಸಲ್ಪಟ್ಟಿತು, ಅವರು ಸಮುದ್ರಗಳು ಮತ್ತು ಅಲೆಗಳ ಮೇಲೆ ನಿಯಂತ್ರಣವನ್ನು ಹೊಂದಿದ್ದಾರೆಂದು ನಂಬಿದ್ದರು. ಆಧುನಿಕ ಟ್ಯಾಕ್ಸಾನಮಿಯು ಶಾಸ್ತ್ರೀಯ ಗ್ರೀಕ್ ಪುರಾಣದ ನಂತರ ಮಿಂಚುಳ್ಳಿಗಳನ್ನು ಹೆಸರಿಸುವಲ್ಲಿ ಗಾಳಿ ಮತ್ತು ಸಮುದ್ರವನ್ನು ಉಲ್ಲೇಖಿಸುತ್ತದೆ. ಪೌರಾಣಿಕ-ಹಕ್ಕಿಯ ಮೊದಲ ಜೋಡಿ ಹಾಲ್ಸಿಯಾನ್ (ಕಿಂಗ್‌ಫಿಷರ್‌ಗಳು) ಅಲ್ಸಿಯೋನ್ ಮತ್ತು ಸೀಕ್ಸ್‌ನ ಮದುವೆಯಿಂದ ರಚಿಸಲ್ಪಟ್ಟವು. ದೇವರುಗಳಾಗಿ, ಅವರು ತಮ್ಮನ್ನು ಜೀಯಸ್ ಮತ್ತು ಹೇರಾ ಎಂದು ಉಲ್ಲೇಖಿಸುವ ಪವಿತ್ರತೆಯನ್ನು ಬದುಕಿದರು. ಇದಕ್ಕಾಗಿ ಅವರು ಸತ್ತರು, ಆದರೆ ಇತರ ದೇವರುಗಳು, ಸಹಾನುಭೂತಿಯ ಕ್ರಿಯೆಯಲ್ಲಿ, ಅವುಗಳನ್ನು ಪಕ್ಷಿಗಳಾಗಿ ಮಾಡಿದರು, ಹೀಗಾಗಿ ಅವುಗಳನ್ನು ತಮ್ಮ ಮೂಲ ಕಡಲತೀರದ ಆವಾಸಸ್ಥಾನಕ್ಕೆ ಮರುಸ್ಥಾಪಿಸಿದರು. ಹೆಚ್ಚುವರಿಯಾಗಿ, ವಿಶೇಷ " [[wiktionary:halcyon days|ಹಾಲ್ಸಿಯಾನ್ ದಿನಗಳನ್ನು]] " ನೀಡಲಾಯಿತು. ಚಳಿಗಾಲದ ಅಯನ ಸಂಕ್ರಾಂತಿಯ ಎರಡೂ ಬದಿಯಲ್ಲಿರುವ ಏಳು ದಿನಗಳು ಇವುಗಳಿಗೆ ಮತ್ತೆಂದೂ ಬಿರುಗಾಳಿಗಳು ಸಂಭವಿಸುವುದಿಲ್ಲ. ಹ್ಯಾಲ್ಸಿಯಾನ್ ಪಕ್ಷಿಗಳ "ದಿನಗಳು" ಚಳಿಗಾಲದಲ್ಲಿ ಮೊಟ್ಟೆಯೊಡೆದ ಕ್ಲಚ್ (ಅಥವಾ ಸಂಸಾರ) ಆರೈಕೆಗಾಗಿ, ಆದರೆ "ಹಾಲ್ಸಿಯಾನ್ ದಿನಗಳು" ಎಂಬ ಪದಗುಚ್ಛವು ನಿರ್ದಿಷ್ಟವಾಗಿ ಹಿಂದಿನ ಒಂದು ಸುಂದರವಾದ ಸಮಯವನ್ನು ಅಥವಾ ಸಾಮಾನ್ಯವಾಗಿ ಶಾಂತಿಯುತ ಸಮಯವನ್ನು ಸೂಚಿಸುತ್ತದೆ. ಈ ರೂಪಾಂತರದ ಪುರಾಣವನ್ನು ಉಲ್ಲೇಖಿಸಿ ವಿವಿಧ ರೀತಿಯ ಮಿಂಚುಳ್ಳಿಗಳು ಮತ್ತು ಮಾನವ ಸಾಂಸ್ಕೃತಿಕ ಕಲಾಕೃತಿಗಳನ್ನು ದಂಪತಿಗಳ ಹೆಸರನ್ನು ಇಡಲಾಗಿದೆ : * ''Ceyx'' ( ನದಿ ಮಿಂಚುಳ್ಳಿ ಕುಟುಂಬದಲ್ಲಿ ) ಕುಲಕ್ಕೆ ಅವನ ಹೆಸರನ್ನು ಇಡಲಾಗಿದೆ. * ಮಿಂಚುಳ್ಳಿ ಉಪಕುಟುಂಬ ಹ್ಯಾಲ್ಸಿಯೋನಿನೇ ( ಮರದ ಮಿಂಚುಳ್ಳಿಗಳು ) ಅವನ ಹೆಂಡತಿಯ ಹೆಸರನ್ನು ಇಡಲಾಗಿದೆ, <nowiki><i id="mwARI">ಹಾಲ್ಸಿಯಾನ್</i></nowiki> ಕುಲದಂತೆ. * ಬೆಲ್ಟ್ ಮಿಂಚುಳ್ಳಿಯ ನಿರ್ದಿಷ್ಟ ಹೆಸರು ( ''ಮೆಗಾಸೆರಿಲ್ ಅಲ್ಸಿಯಾನ್'' ) ಸಹ ಅವಳ ಹೆಸರನ್ನು ಉಲ್ಲೇಖಿಸುತ್ತದೆ. == ಉಲ್ಲೇಖಗಳು == {{Reflist}} <nowiki> [[ವರ್ಗ:Pages with unreviewed translations]]</nowiki> ansunpjkbxu3p7flzcojeun3hy1xanv 1113033 1113032 2022-08-08T03:02:25Z Sahana Poojary 75923 wikitext text/x-wiki [[ಚಿತ್ರ:Brown-headed_Paradise-Kingfisher.jpg|link=//upload.wikimedia.org/wikipedia/commons/thumb/b/b1/Brown-headed_Paradise-Kingfisher.jpg/220px-Brown-headed_Paradise-Kingfisher.jpg|thumb| ನ್ಯೂ ಗಿನಿಯಾದ ಸ್ವರ್ಗ ಮಿಂಚುಳ್ಳಿಗಳು ಗುಂಪಿಗೆ ಅಸಾಮಾನ್ಯವಾಗಿ ಉದ್ದವಾದ ಬಾಲಗಳನ್ನು ಹೊಂದಿವೆ.]] [[ಚಿತ್ರ:Dacelo_novaeguineae_waterworks.jpg|link=//upload.wikimedia.org/wikipedia/commons/thumb/1/19/Dacelo_novaeguineae_waterworks.jpg/220px-Dacelo_novaeguineae_waterworks.jpg|right|thumb| ಕೂಕಬುರಾವು ನಗುವಿನಂತೆ ಧ್ವನಿಸುವ ಹಕ್ಕಿ ಕೂಗನ್ನು ಹೊಂದಿದೆ.]] [[ಚಿತ್ರ:Syma_torotoro.jpg|link=//upload.wikimedia.org/wikipedia/commons/thumb/8/89/Syma_torotoro.jpg/220px-Syma_torotoro.jpg|thumb| ಅನೇಕ ಅರಣ್ಯ-ಜೀವಂತ ಮಿಂಚುಳ್ಳಿಗಳಂತೆ, ಹಳದಿ ಕೊಕ್ಕಿನ ಮಿಂಚುಳ್ಳಿಯು ಸಾಮಾನ್ಯವಾಗಿ ವೃಕ್ಷದ ಗೆದ್ದಲು ಗೂಡುಗಳಲ್ಲಿ ಗೂಡುಕಟ್ಟುತ್ತದೆ.]] [[ಚಿತ್ರ:Ceyx_erithaca.JPG|link=//upload.wikimedia.org/wikipedia/commons/thumb/9/99/Ceyx_erithaca.JPG/220px-Ceyx_erithaca.JPG|thumb| ಓರಿಯಂಟಲ್ ಡ್ವಾರ್ಫ್ ಮಿಂಚುಳ್ಳಿಯನ್ನು ಬೊರ್ನಿಯೊದ ಡುಸುನ್ ಬುಡಕಟ್ಟಿನ ಯೋಧರು ಕೆಟ್ಟ ಶಕುನವೆಂದು ಪರಿಗಣಿಸಿದ್ದಾರೆ.]] [[ಚಿತ್ರ:Kingfisher_Kakadu.jpg|link=//upload.wikimedia.org/wikipedia/commons/thumb/5/5b/Kingfisher_Kakadu.jpg/220px-Kingfisher_Kakadu.jpg|thumb| ಕಾಕಡು ರಾಷ್ಟ್ರೀಯ ಉದ್ಯಾನವನದಲ್ಲಿರುವ ಅರಣ್ಯ ಮಿಂಚುಳ್ಳಿ]] '''ಮಿಂಚುಳ್ಳಿಗಳು''' ಅಥವಾ '''ಅಲ್ಸೆಡಿನಿಡೆ''' ಕೊರಾಸಿಫಾರ್ಮಿಸ್ ಕ್ರಮದಲ್ಲಿ ಸಣ್ಣದಿಂದ ಮಧ್ಯಮ ಗಾತ್ರದ, ಗಾಢ ಬಣ್ಣದ ಪಕ್ಷಿಗಳ ಕುಟುಂಬವಾಗಿದೆ . ಅವುಗಳು ಕಾಸ್ಮೋಪಾಲಿಟನ್ ವಿತರಣೆಯನ್ನು ಹೊಂದಿವೆ, ಹೆಚ್ಚಿನ ಜಾತಿಗಳು ಆಫ್ರಿಕಾ, ಏಷ್ಯಾ ಮತ್ತು ಓಷಿಯಾನಿಯಾದ ಉಷ್ಣವಲಯದ ಪ್ರದೇಶಗಳಲ್ಲಿ ಕಂಡುಬರುತ್ತವೆ ಆದರೆ ಯುರೋಪ್ನಲ್ಲಿಯೂ ಸಹ ಕಾಣಬಹುದು. ಶಾಂತ ಕೊಳಗಳು ಮತ್ತು ಸಣ್ಣ ನದಿಗಳ ಬಳಿ ಆಳವಾದ ಕಾಡುಗಳಲ್ಲಿ ಅವುಗಳನ್ನು ಕಾಣಬಹುದು. ಕುಟುಂಬವು ೧೧೪ ಜಾತಿಗಳನ್ನು ಒಳಗೊಂಡಿದೆ ಮತ್ತು ಮೂರು ಉಪಕುಟುಂಬಗಳು ಮತ್ತು ೧೯ ಕುಲಗಳಾಗಿ ವಿಂಗಡಿಸಲಾಗಿದೆ. ಎಲ್ಲಾ ಮಿಂಚುಳ್ಳಿಗಳು ದೊಡ್ಡ ತಲೆ, ಉದ್ದ, ಚೂಪಾದ, ಮೊನಚಾದ ಬಿಲ್ಲುಗಳು, ಚಿಕ್ಕ ಕಾಲುಗಳು ಮತ್ತು ಮೊಂಡು ಬಾಲಗಳನ್ನು ಹೊಂದಿರುತ್ತವೆ. ಹೆಚ್ಚಿನ ಜಾತಿಗಳು ಲಿಂಗಗಳ ನಡುವಿನ ಸಣ್ಣ ವ್ಯತ್ಯಾಸಗಳೊಂದಿಗೆ ಪ್ರಕಾಶಮಾನವಾದ ಪುಕ್ಕಗಳನ್ನು ಹೊಂದಿರುತ್ತವೆ. ಹೆಚ್ಚಿನ ಪ್ರಭೇದಗಳು ಉಷ್ಣವಲಯದ ವಿತರಣೆಯಲ್ಲಿವೆ ಮತ್ತು ಸ್ವಲ್ಪ ಹೆಚ್ಚಿನವು ಕಾಡುಗಳಲ್ಲಿ ಮಾತ್ರ ಕಂಡುಬರುತ್ತವೆ. ಅವರು ಸಾಮಾನ್ಯವಾಗಿ ಪರ್ಚ್‌ನಿಂದ ಕೆಳಕ್ಕೆ ಹಾರಿ ಹಿಡಿಯುವ ವ್ಯಾಪಕ ಶ್ರೇಣಿಯ ಬೇಟೆಯನ್ನು ಸೇವಿಸುತ್ತಾರೆ. ಮಿಂಚುಳ್ಳಿಗಳು ಸಾಮಾನ್ಯವಾಗಿ ನದಿಗಳ ಬಳಿ ವಾಸಿಸುತ್ತವೆ ಮತ್ತು ಮೀನುಗಳನ್ನು ತಿನ್ನುತ್ತವೆ ಎಂದು ಭಾವಿಸಲಾಗಿದೆ, ಅನೇಕ ಜಾತಿಗಳು ನೀರಿನಿಂದ ದೂರ ವಾಸಿಸುತ್ತವೆ ಮತ್ತು ಸಣ್ಣ ಅಕಶೇರುಕಗಳನ್ನು ತಿನ್ನುತ್ತವೆ. ತಮ್ಮ ಆದೇಶದ ಇತರ ಸದಸ್ಯರಂತೆ, ಅವು ಕುಳಿಗಳಲ್ಲಿ ಗೂಡುಕಟ್ಟುತ್ತವೆ, ಸಾಮಾನ್ಯವಾಗಿ ನೆಲದಲ್ಲಿ ನೈಸರ್ಗಿಕ ಅಥವಾ ಕೃತಕ ದಡಗಳಲ್ಲಿ ಅಗೆದ ಸುರಂಗಗಳು. ಕೆಲವು ಮಿಂಚುಳ್ಳಿಗಳು ಆರ್ಬೋರಿಯಲ್ ಗೆದ್ದಲು ಗೂಡುಗಳಲ್ಲಿ ಗೂಡುಕಟ್ಟುತ್ತವೆ. ಕೆಲವು ಜಾತಿಗಳು, ಮುಖ್ಯವಾಗಿ ಇನ್ಸುಲರ್ ರೂಪಗಳು, ಅಳಿವಿನಂಚಿನಲ್ಲಿವೆ . ಬ್ರಿಟನ್‌ನಲ್ಲಿ, "ಕಿಂಗ್‌ಫಿಷರ್" ಎಂಬ ಪದವು ಸಾಮಾನ್ಯವಾಗಿ ಸಾಮಾನ್ಯ ಮಿಂಚುಳ್ಳಿಯನ್ನು ಸೂಚಿಸುತ್ತದೆ. == ಟ್ಯಾಕ್ಸಾನಮಿ, ಸಿಸ್ಟಮ್ಯಾಟಿಕ್ಸ್ ಮತ್ತು ಎವಲ್ಯೂಷನ್ == ಮಿಂಚುಳ್ಳಿ ಕುಟುಂಬ ಆಲ್ಸೆಡಿನಿಡೆ ಕೊರಾಸಿಫಾರ್ಮ್ಸ್ ಕ್ರಮದಲ್ಲಿದೆ, ಇದು ಮೋಟ್‌ಮಾಟ್‌ಗಳು, ಬೀ- ಈಟರ್‌ಗಳು, ಟೋಡೀಸ್, ರೋಲರ್‌ಗಳು ಮತ್ತು ಗ್ರೌಂಡ್- ರೋಲರ್‌ಗಳನ್ನು ಸಹ ಒಳಗೊಂಡಿದೆ. <ref name="ioc" /> 1815 ರಲ್ಲಿ ಫ್ರೆಂಚ್ ಪಾಲಿಮಾಥ್ ಕಾನ್‌ಸ್ಟಂಟೈನ್ ಸ್ಯಾಮ್ಯುಯೆಲ್ ರಫಿನೆಸ್ಕ್ ಕುಟುಂಬದ ಹೆಸರನ್ನು (ಅಲ್ಸೆಡಿಯಾ ಎಂದು) ಪರಿಚಯಿಸಿದರು. <ref>{{Cite book|url=https://www.biodiversitylibrary.org/page/48310144|title=Analyse de la nature ou, Tableau de l'univers et des corps organisés|last=Rafinesque|first=Constantine Samuel|publisher=Self-published|year=1815|location=Palermo|page=66|language=fr|author-link=Constantine Samuel Rafinesque}}</ref> {{Sfn|Bock|1994}} ಇದನ್ನು ಮೂರು ಉಪಕುಟುಂಬಗಳಾಗಿ ವಿಂಗಡಿಸಲಾಗಿದೆ, ಮರದ ಮಿಂಚುಳ್ಳಿಗಳು (ಹಾಲ್ಸಿಯೋನಿನೇ), ನದಿ ಮಿಂಚುಳ್ಳಿಗಳು (ಅಲ್ಸೆಡಿನಿನೇ) ಮತ್ತು ನೀರು ಮಿಂಚುಳ್ಳಿಗಳು (ಸೆರಿಲಿನಾ). <ref name="ioc">{{Cite web|url=http://www.worldbirdnames.org/bow/rollers/|title=Rollers, ground rollers & kingfishers|year=2017|editor-last=Gill|editor-first=Frank|editor-link=Frank Gill (ornithologist)|editor2-last=Donsker|editor2-first=David|website=World Bird List Version 7.2|publisher=International Ornithologists' Union|access-date=28 May 2017}}</ref> Daceloninae ಹೆಸರನ್ನು ಕೆಲವೊಮ್ಮೆ ಮರದ ಮಿಂಚುಳ್ಳಿ ಉಪಕುಟುಂಬಕ್ಕೆ ಬಳಸಲಾಗುತ್ತದೆ ಆದರೆ ಇದನ್ನು ೧೮೪೧ ರಲ್ಲಿ ಚಾರ್ಲ್ಸ್ ಲೂಸಿನ್ ಬೊನಾಪಾರ್ಟೆ ಪರಿಚಯಿಸಿದರು ಆದರೆ ೧೮೨೫ ರಲ್ಲಿ ನಿಕೋಲಸ್ ಐಲ್ವರ್ಡ್ ವಿಗೋರ್ಸ್ ಪರಿಚಯಿಸಿದ ಹಾಲ್ಸಿಯೋನಿನೇ ಮೊದಲಿನದು ಮತ್ತು ಆದ್ಯತೆಯನ್ನು ಹೊಂದಿದೆ. {{Sfn|Bock|1994}} ಕೆಲವು ಟ್ಯಾಕ್ಸಾನಮಿಸ್ಟ್‌ಗಳು ಮೂರು ಉಪಕುಟುಂಬಗಳನ್ನು ಕುಟುಂಬದ ಸ್ಥಾನಮಾನಕ್ಕೆ ಏರಿಸುತ್ತಾರೆ. <ref>{{Cite book|title=Distribution and Taxonomy of Birds of the World|last=Sibley|first=Charles G.|last2=Monroe|first2=Burt L. Jr|publisher=Yale University Press|year=1990|isbn=978-0-300-04969-5|location=New Haven, CT}}</ref> <ref>{{Cite book|title=Systematics and taxonomy of Australian birds|last=Christidis|first=Les|last2=Boles|first2=Walter|publisher=CSIRO|year=2008|isbn=978-0-643-09602-8|location=Collingwood, VIC, Australia|pages=168–171}}</ref> "ಕಿಂಗ್‌ಫಿಶರ್" ಎಂಬ ಪದದ ಹೊರತಾಗಿಯೂ, ಅವರ ಆಂಗ್ಲ ಭಾಷೆಯ ಹೆಸರುಗಳಲ್ಲಿ, ಈ ಪಕ್ಷಿಗಳಲ್ಲಿ ಹೆಚ್ಚಿನವು ವಿಶೇಷ ಮೀನು-ಭಕ್ಷಕಗಳಲ್ಲ; ಹಾಲ್ಸಿಯೋನಿನೆಯಲ್ಲಿ ಯಾವುದೇ ಜಾತಿಗಳಿಲ್ಲ. {{Sfn|Fry|Fry|Harris|1992}} ಮಿಂಚುಳ್ಳಿ ವೈವಿಧ್ಯತೆಯ ಕೇಂದ್ರವು ಆಸ್ಟ್ರೇಲಿಯನ್ ಸಾಮ್ರಾಜ್ಯವಾಗಿದೆ, ಆದರೆ ಗುಂಪು ಸುಮಾರು ೨೭ ಮಿಲಿಯನ್ ವರ್ಷಗಳ ಹಿಂದೆ ಇಂಡೋಮಲಯನ್ ಪ್ರದೇಶದಲ್ಲಿ ಹುಟ್ಟಿಕೊಂಡಿತು ಮತ್ತು ಆಸ್ಟ್ರೇಲಿಯನ್ ಸಾಮ್ರಾಜ್ಯವನ್ನು ಹಲವಾರು ಬಾರಿ ಆಕ್ರಮಿಸಿತು. <ref name="andersen2017">{{Cite journal|last=Andersen|first=M.J.|last2=McCullough|first2=J.M.|last3=Mauck III|first3=W.M.|last4=Smith|first4=B.T.|last5=Moyle|first5=R.G.|year=2017|title=A phylogeny of kingfishers reveals an Indomalayan origin and elevated rates of diversification on oceanic islands|journal=Journal of Biogeography|volume=45|issue=2|pages=1–13|doi=10.1111/jbi.13139}}</ref> [[ಪಳೆಯುಳಿಕೆ]] ಮಿಂಚುಳ್ಳಿಗಳನ್ನು [[ವಯೋಮಿಂಗ್|ವ್ಯೋಮಿಂಗ್‌ನಲ್ಲಿನ]] ಲೋವರ್ [[ಇಯೊಸೀನ್|ಈಯಸೀನ್]] ಬಂಡೆಗಳಿಂದ ಮತ್ತು ಜರ್ಮನಿಯಲ್ಲಿನ ಮಧ್ಯ ಈಯಸೀನ್ ಬಂಡೆಗಳಿಂದ ಸುಮಾರು ೩೦-೪೦ ರಿಂದ ವಿವರಿಸಲಾಗಿದೆ. ಮಿಲಿಯನ್ ವರ್ಷಗಳ ಹಿಂದೆ ಇತ್ತೀಚಿನ ಪಳೆಯುಳಿಕೆ ಮಿಂಚುಳ್ಳಿಗಳನ್ನು ಆಸ್ಟ್ರೇಲಿಯಾದ ಮಯೋಸೀನ್ ಬಂಡೆಗಳಲ್ಲಿ ವಿವರಿಸಲಾಗಿದೆ (೫–೨೫ ಮಿಲಿಯನ್ ವರ್ಷಗಳಷ್ಟು ಹಳೆಯದು). ಹಲವಾರು ಪಳೆಯುಳಿಕೆ ಪಕ್ಷಿಗಳನ್ನು ಕೆಂಟ್‌ನಲ್ಲಿರುವ ಲೋವರ್ ಇಯೊಸೀನ್ ಬಂಡೆಗಳಿಂದ ''ಹಾಲ್ಸಿಯೊರ್ನಿಸ್'' ಸೇರಿದಂತೆ ಮಿಂಚುಳ್ಳಿಗಳಿಗೆ ತಪ್ಪಾಗಿ ಆರೋಪಿಸಲಾಗಿದೆ, ಇದನ್ನು ಗಲ್ ಎಂದು ಪರಿಗಣಿಸಲಾಗಿದೆ, ಆದರೆ ಈಗ ಅಳಿವಿನಂಚಿನಲ್ಲಿರುವ ಕುಟುಂಬದ ಸದಸ್ಯ ಎಂದು ಭಾವಿಸಲಾಗಿದೆ. <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}</ref> ಮೂರು ಉಪಕುಟುಂಬಗಳಲ್ಲಿ, ಅಲ್ಸೆಡಿನಿನೇ ಇತರ ಎರಡು ಉಪಕುಟುಂಬಗಳಿಗೆ ಮೂಲವಾಗಿದೆ. ಅಮೆರಿಕಾದಲ್ಲಿ ಕಂಡುಬರುವ ಕೆಲವು ಜಾತಿಗಳು, ಎಲ್ಲಾ ಉಪಕುಟುಂಬ ಸೆರಿಲಿನೆಯಿಂದ, ಪಶ್ಚಿಮ ಗೋಳಾರ್ಧದಲ್ಲಿ ವಿರಳವಾದ ಪ್ರಾತಿನಿಧ್ಯವು ಕೇವಲ ಎರಡು ಮೂಲ ವಸಾಹತು ಘಟನೆಗಳಿಂದ ಉಂಟಾಗಿದೆ ಎಂದು ಸೂಚಿಸುತ್ತದೆ. ಉಪಕುಟುಂಬವು ತುಲನಾತ್ಮಕವಾಗಿ ಇತ್ತೀಚಿಗೆ ಹಾಲ್ಸಿಯೋನಿನೆಯಿಂದ ಬೇರ್ಪಟ್ಟಿದೆ, ಇದು ಹಳೆಯ ಜಗತ್ತಿನಲ್ಲಿ ಇತ್ತೀಚೆಗೆ ಮಯೋಸೀನ್ ಅಥವಾ ಪ್ಲಿಯೋಸೀನ್‌ನಂತೆ ವೈವಿಧ್ಯತೆಯನ್ನು ಹೊಂದಿದೆ. <ref name="Moyle">{{Cite journal|last=Moyle|first=Robert G|year=2006|title=A molecular phylogeny of kingfishers (Alcedinidae) with insights into early biogeographic history|journal=Auk|volume=123|issue=2|pages=487–499|doi=10.1642/0004-8038(2006)123[487:AMPOKA]2.0.CO;2|url=https://kuscholarworks.ku.edu/bitstream/1808/16596/1/MoyleR_Auk_123%282%29487.pdf}}</ref> == ವಿವರಣೆ == ಮಿಂಚುಳ್ಳಿಯ ಚಿಕ್ಕ ಜಾತಿಯೆಂದರೆ ಆಫ್ರಿಕನ್ ಡ್ವಾರ್ಫ್ ಮಿಂಚುಳ್ಳಿ ( ''ಇಸ್ಪಿಡಿನಾ ಲೆಕಾಂಟೈ'' ), ಇದು ಸರಾಸರಿ ೧೦ ಸೆಂ (೩.೯ ಇಂಚು) ಉದ್ದ ಮತ್ತು ೯ ಮತ್ತು ೧೨ ನಡುವೆ ತೂಕದಲ್ಲಿ. {{Sfn|Fry|Fry|Harris|1992}} ಆಫ್ರಿಕಾದ ಅತಿದೊಡ್ಡ ಮಿಂಚುಳ್ಳಿ ಎಂದರೆ ದೈತ್ಯ ಮಿಂಚುಳ್ಳಿ ( ''ಮೆಗಾಸೆರಿಲ್ ಮ್ಯಾಕ್ಸಿಮಾ'' ), ಇದು ೪೨ ರಿಂದ ೨೬ ಸೆಂ (೧೭ ರಿಂದ ೧೮ ಇಂಚು) ಉದ್ದ ಮತ್ತು ೨೫೫–೪೨೬ ಗ್ರಾಂ (೯.೦ – ೧೫.೦ ಔನ್ಸ್)) ತೂಕದಲ್ಲಿ. {{Sfn|Fry|Fry|Harris|1992}} ನಗುವ ಕೂಕಬುರಾ ( ''Dacelo novaeguineae'' ) ಎಂದು ಕರೆಯಲ್ಪಡುವ ಪರಿಚಿತ ಆಸ್ಟ್ರೇಲಿಯನ್ ಮಿಂಚುಳ್ಳಿಯು ಅತ್ಯಂತ ಭಾರವಾದ ಜಾತಿಯಾಗಿದ್ದು, ಹೆಣ್ಣು ಸುಮಾರು ೫೦೦ ಗ್ರಾಂ(೧೮ ಔನ್ಸ್ ) ತಲುಪುತ್ತದೆ. ತೂಕದಲ್ಲಿ. {{Sfn|Fry|Fry|Harris|1992}} ಹೆಚ್ಚಿನ ಮಿಂಚುಳ್ಳಿಗಳ ಪುಕ್ಕಗಳು ಪ್ರಕಾಶಮಾನವಾಗಿರುತ್ತವೆ, ಹಸಿರು ಮತ್ತು ನೀಲಿ ಬಣ್ಣಗಳು ಸಾಮಾನ್ಯ ಬಣ್ಣಗಳಾಗಿವೆ. ಬಣ್ಣಗಳ ಹೊಳಪು ವರ್ಣದ್ರವ್ಯಗಳ ಉತ್ಪನ್ನವಲ್ಲ (ಅಮೇರಿಕನ್ ಮಿಂಚುಳ್ಳಿಗಳನ್ನು ಹೊರತುಪಡಿಸಿ) ಅಥವಾ ವರ್ಣದ್ರವ್ಯಗಳು, ಬದಲಿಗೆ ನೀಲಿ ಬೆಳಕಿನ ಚದುರುವಿಕೆಗೆ ಕಾರಣವಾಗುವ ಗರಿಗಳ ರಚನೆಯಿಂದ ಉಂಟಾಗುತ್ತದೆ ( [[ಟಿಂಡಲ್ ಪರಿಣಾಮ|ಟಿಂಡಾಲ್ ಪರಿಣಾಮ]] ). <ref>{{Cite journal|last=Bancroft|first=Wilder|last2=Chamot|first2=Emile M.|last3=Merritt|first3=Ernest|last4=Mason|first4=Clyde W.|year=1923|title=Blue feathers|journal=The Auk|volume=40|issue=2|pages=275–300|url=http://sora.unm.edu/sites/default/files/journals/auk/v040n02/p0275-p0300.pdf|doi=10.2307/4073818|jstor=4073818}}</ref> ಹೆಚ್ಚಿನ ಜಾತಿಗಳಲ್ಲಿ, ಲಿಂಗಗಳ ನಡುವೆ ಯಾವುದೇ ಸ್ಪಷ್ಟ ವ್ಯತ್ಯಾಸಗಳಿಲ್ಲ; ವ್ಯತ್ಯಾಸಗಳು ಸಂಭವಿಸಿದಾಗ, ಅವು ಸಾಕಷ್ಟು ಚಿಕ್ಕದಾಗಿದೆ (೧೦% ಕ್ಕಿಂತ ಕಡಿಮೆ). <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}<cite class="citation book cs1 cs1-prop-long-vol" data-ve-ignore="true" id="CITEREFWoodall2001">Woodall, Peter (2001). "Family Alcedinidae (Kingfishers)". In del Hoyo, Josep; Elliott, Andrew; Sargatal, Jordi (eds.). [[iarchive:handbookofbirdso0001unse/page/103|''Handbook of the Birds of the World'']]. Vol.&nbsp;6, Mousebirds to Hornbills. Barcelona: Lynx Edicions. pp.&nbsp;[[iarchive:handbookofbirdso0001unse/page/103|103–187]]. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]]&nbsp;[[ವಿಶೇಷ:ಪುಸ್ತಕ ಮೂಲಗಳು/978-84-87334-30-6|<bdi>978-84-87334-30-6</bdi>]].</cite> [[Category:CS1: long volume value]]</ref> ಮಿಂಚುಳ್ಳಿಗಳು ಉದ್ದವಾದ, ಕಠಾರಿಗಳಂತಹ ಬಿಲ್ಲುಗಳನ್ನು ಹೊಂದಿರುತ್ತವೆ. ಮೀನುಗಳನ್ನು ಬೇಟೆಯಾಡುವ ಜಾತಿಗಳಲ್ಲಿ ಬಿಲ್ ಸಾಮಾನ್ಯವಾಗಿ ಉದ್ದವಾಗಿದೆ ಮತ್ತು ಹೆಚ್ಚು ಸಂಕುಚಿತವಾಗಿರುತ್ತದೆ ಮತ್ತು ನೆಲದಿಂದ ಬೇಟೆಯಾಡುವ ಜಾತಿಗಳಲ್ಲಿ ಕಡಿಮೆ ಮತ್ತು ಹೆಚ್ಚು ಅಗಲವಾಗಿರುತ್ತದೆ. ಅತಿ ದೊಡ್ಡ ಮತ್ತು ಅತ್ಯಂತ ವಿಲಕ್ಷಣ ಬಿಲ್ಲು ಸಲಿಕೆ-ಬಿಲ್ಡ್ ಕೂಕಬುರಾ ಆಗಿದೆ, ಇದನ್ನು ಬೇಟೆಯನ್ನು ಹುಡುಕಲು ಕಾಡಿನ ನೆಲದ ಮೂಲಕ ಅಗೆಯಲು ಬಳಸಲಾಗುತ್ತದೆ. ಅವು ಸಾಮಾನ್ಯವಾಗಿ ಚಿಕ್ಕ ಕಾಲುಗಳನ್ನು ಹೊಂದಿರುತ್ತವೆ, ಆದಾಗ್ಯೂ ನೆಲದ ಮೇಲೆ ತಿನ್ನುವ ಜಾತಿಗಳು ಉದ್ದವಾದ ಟಾರ್ಸಿಯನ್ನು ಹೊಂದಿರುತ್ತವೆ. ಹೆಚ್ಚಿನ ಜಾತಿಗಳು ನಾಲ್ಕು ಕಾಲ್ಬೆರಳುಗಳನ್ನು ಹೊಂದಿರುತ್ತವೆ, ಅವುಗಳಲ್ಲಿ ಮೂರು ಮುಂದಕ್ಕೆ-ಪಾಯಿಂಟ್ ಆಗಿರುತ್ತವೆ. ಹೆಚ್ಚಿನ ಜಾತಿಗಳ ಕಣ್ಪೊರೆಗಳು ಗಾಢ ಕಂದು ಬಣ್ಣದಲ್ಲಿರುತ್ತವೆ. ಮಿಂಚುಳ್ಳಿಗಳು ಅತ್ಯುತ್ತಮ ದೃಷ್ಟಿಯನ್ನು ಹೊಂದಿವೆ; ಅವು ಬೈನಾಕ್ಯುಲರ್ ದೃಷ್ಟಿಗೆ ಸಮರ್ಥವಾಗಿವೆ ಮತ್ತು ನಿರ್ದಿಷ್ಟವಾಗಿ ಉತ್ತಮ ಬಣ್ಣ ದೃಷ್ಟಿಯನ್ನು ಹೊಂದಿವೆ ಎಂದು ಭಾವಿಸಲಾಗಿದೆ. ಅವರು ತಮ್ಮ ಕಣ್ಣುಗಳ ಚಲನೆಯನ್ನು ಕಣ್ಣಿನ ಕುಳಿಗಳೊಳಗೆ ನಿರ್ಬಂಧಿಸಿದ್ದಾರೆ, ಬದಲಿಗೆ ಬೇಟೆಯನ್ನು ಪತ್ತೆಹಚ್ಚಲು ತಲೆಯ ಚಲನೆಯನ್ನು ಬಳಸುತ್ತಾರೆ. ಇದರ ಜೊತೆಯಲ್ಲಿ, ನೀರೊಳಗಿನ ಬೇಟೆಯನ್ನು ಬೇಟೆಯಾಡುವಾಗ ಅವರು ನೀರಿನ ವಕ್ರೀಭವನ ಮತ್ತು ಪ್ರತಿಫಲನವನ್ನು ಸರಿದೂಗಿಸಲು ಸಮರ್ಥರಾಗಿದ್ದಾರೆ ಮತ್ತು ನೀರಿನ ಅಡಿಯಲ್ಲಿ ಆಳವನ್ನು ನಿಖರವಾಗಿ ನಿರ್ಣಯಿಸಲು ಸಮರ್ಥರಾಗಿದ್ದಾರೆ. ಅವರು ನೀರಿಗೆ ಹೊಡೆದಾಗ ಅವುಗಳನ್ನು ರಕ್ಷಿಸಲು ಕಣ್ಣುಗಳನ್ನು ಮುಚ್ಚುವ ನಿಕ್ಟಿಟೇಟಿಂಗ್ ಮೆಂಬರೇನ್ಗಳನ್ನು ಸಹ ಹೊಂದಿದ್ದಾರೆ; [[ಕಪ್ಪುಬಿಳಿ ಮಿಂಚುಳ್ಳಿ|ಪೈಡ್ ಮಿಂಚುಳ್ಳಿಯು]] ಎಲುಬಿನ ತಟ್ಟೆಯನ್ನು ಹೊಂದಿದ್ದು ಅದು ನೀರಿಗೆ ಬಡಿದಾಗ ಕಣ್ಣಿಗೆ ಅಡ್ಡಲಾಗಿ ಜಾರುತ್ತದೆ. <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}<cite class="citation book cs1 cs1-prop-long-vol" data-ve-ignore="true" id="CITEREFWoodall2001">Woodall, Peter (2001). "Family Alcedinidae (Kingfishers)". In del Hoyo, Josep; Elliott, Andrew; Sargatal, Jordi (eds.). [[iarchive:handbookofbirdso0001unse/page/103|''Handbook of the Birds of the World'']]. Vol.&nbsp;6, Mousebirds to Hornbills. Barcelona: Lynx Edicions. pp.&nbsp;[[iarchive:handbookofbirdso0001unse/page/103|103–187]]. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]]&nbsp;[[ವಿಶೇಷ:ಪುಸ್ತಕ ಮೂಲಗಳು/978-84-87334-30-6|<bdi>978-84-87334-30-6</bdi>]].</cite> [[Category:CS1: long volume value]]</ref> == ವಿತರಣೆ ಮತ್ತು ಆವಾಸಸ್ಥಾನ == ಮಿಂಚುಳ್ಳಿಗಳು ಪ್ರಪಂಚದ ಉಷ್ಣವಲಯದ ಮತ್ತು ಸಮಶೀತೋಷ್ಣ ಪ್ರದೇಶಗಳಲ್ಲಿ ಸಂಭವಿಸುವ ಕಾಸ್ಮೋಪಾಲಿಟನ್ ವಿತರಣೆಯನ್ನು ಹೊಂದಿವೆ. ಅವು ಧ್ರುವ ಪ್ರದೇಶಗಳು ಮತ್ತು ಪ್ರಪಂಚದ ಕೆಲವು ಒಣ ಮರುಭೂಮಿಗಳಿಂದ ಇರುವುದಿಲ್ಲ. ಹಲವಾರು ಪ್ರಭೇದಗಳು ದ್ವೀಪಗಳ ಗುಂಪುಗಳನ್ನು ತಲುಪಿವೆ, ವಿಶೇಷವಾಗಿ ದಕ್ಷಿಣ ಮತ್ತು ಪೂರ್ವ ಪೆಸಿಫಿಕ್ ಸಾಗರದಲ್ಲಿ. ಓಲ್ಡ್ ವರ್ಲ್ಡ್ ಟ್ರಾಪಿಕ್ಸ್ ಮತ್ತು ಆಸ್ಟ್ರೇಲಿಯಾ ಈ ಗುಂಪಿನ ಪ್ರಮುಖ ಪ್ರದೇಶಗಳಾಗಿವೆ. ಮೆಕ್ಸಿಕೋದ ಉತ್ತರಕ್ಕೆ ಯುರೋಪ್ ಮತ್ತು ಉತ್ತರ ಅಮೇರಿಕಾ ಅತ್ಯಂತ ಕಳಪೆಯಾಗಿ ಪ್ರತಿನಿಧಿಸಲ್ಪಟ್ಟಿದೆ, ಕೇವಲ ಒಂದು ಸಾಮಾನ್ಯ ಮಿಂಚುಳ್ಳಿ (ಕ್ರಮವಾಗಿ ಸಾಮಾನ್ಯ ಮಿಂಚುಳ್ಳಿ ಮತ್ತು ಬೆಲ್ಟ್ ಮಿಂಚುಳ್ಳಿ ), ಮತ್ತು ಒಂದೆರಡು ಅಪರೂಪದ ಅಥವಾ ಅತ್ಯಂತ ಸ್ಥಳೀಯ ಜಾತಿಗಳು: ( ನೈಋತ್ಯ ಯುನೈಟೆಡ್ ಸ್ಟೇಟ್ಸ್ನಲ್ಲಿ ರಿಂಗ್ಡ್ ಮಿಂಚುಳ್ಳಿ ಮತ್ತು ಹಸಿರು ಮಿಂಚುಳ್ಳಿ, [[ಕಪ್ಪುಬಿಳಿ ಮಿಂಚುಳ್ಳಿ|ಪೈಡ್ ಮಿಂಚುಳ್ಳಿ]] ಮತ್ತು ಆಗ್ನೇಯ ಯುರೋಪ್‌ನಲ್ಲಿ ಬಿಳಿ ಗಂಟಲಿನ ಮಿಂಚುಳ್ಳಿ ). ಅಮೆರಿಕಾದಲ್ಲಿ ಕಂಡುಬರುವ ಆರು ಜಾತಿಗಳು ಕ್ಲೋರೊಸೆರಿಲ್ ಕುಲದ ನಾಲ್ಕು ಹಸಿರು ಮಿಂಚುಳ್ಳಿಗಳು ಮತ್ತು ''ಮೆಗಾಸೆರಿಲ್'' ಕುಲದ ಎರಡು ದೊಡ್ಡ ಕ್ರೆಸ್ಟೆಡ್ ''ಮಿಂಚುಳ್ಳಿಗಳಾಗಿವೆ'' . ಉಷ್ಣವಲಯದ ದಕ್ಷಿಣ ಅಮೇರಿಕವು ಕೇವಲ ಐದು ಪ್ರಭೇದಗಳನ್ನು ಹೊಂದಿದೆ ಜೊತೆಗೆ [[ಹಕ್ಕಿ ವಲಸೆ|ಚಳಿಗಾಲದ]] ಬೆಲ್ಟ್ ಮಿಂಚುಳ್ಳಿಯನ್ನು ಹೊಂದಿದೆ. ಹೋಲಿಸಿದರೆ, ಆಫ್ರಿಕನ್ ದೇಶವಾದ ಗ್ಯಾಂಬಿಯಾ ತನ್ನ ೧೨೦-ಬೈ-೨೦-ಮೈಲಿ(೧೯೩ ರಿಂದ ೩೨ ಕಿಮೀ) ನಲ್ಲಿ ಎಂಟು ನಿವಾಸಿ ಜಾತಿಗಳನ್ನು ಹೊಂದಿದೆ. ಪ್ರದೇಶ. <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}<cite class="citation book cs1 cs1-prop-long-vol" data-ve-ignore="true" id="CITEREFWoodall2001">Woodall, Peter (2001). "Family Alcedinidae (Kingfishers)". In del Hoyo, Josep; Elliott, Andrew; Sargatal, Jordi (eds.). [[iarchive:handbookofbirdso0001unse/page/103|''Handbook of the Birds of the World'']]. Vol.&nbsp;6, Mousebirds to Hornbills. Barcelona: Lynx Edicions. pp.&nbsp;[[iarchive:handbookofbirdso0001unse/page/103|103–187]]. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]]&nbsp;[[ವಿಶೇಷ:ಪುಸ್ತಕ ಮೂಲಗಳು/978-84-87334-30-6|<bdi>978-84-87334-30-6</bdi>]].</cite> [[Category:CS1: long volume value]]</ref> ಐರ್ಲೆಂಡ್‌ನಿಂದ ಯುರೋಪ್, ಉತ್ತರ ಆಫ್ರಿಕಾ, ಮತ್ತು ಏಷ್ಯಾದಾದ್ಯಂತ ಆಸ್ಟ್ರೇಲಿಯದ ಸೊಲೊಮನ್ ದ್ವೀಪಗಳವರೆಗೆ ಅಥವಾ ಆಫ್ರಿಕಾ ಮತ್ತು ಏಷ್ಯಾದಾದ್ಯಂತ ವ್ಯಾಪಕವಾಗಿ ಹರಡಿರುವ ಪೈಡ್ ಮಿಂಚುಳ್ಳಿಯಂತಹ ಸಾಮಾನ್ಯ ಮಿಂಚುಳ್ಳಿಯಂತಹ ಪ್ರತ್ಯೇಕ ಪ್ರಭೇದಗಳು ಬೃಹತ್ ವ್ಯಾಪ್ತಿಯನ್ನು ಹೊಂದಿರಬಹುದು. ಇತರ ಜಾತಿಗಳು ಹೆಚ್ಚು ಚಿಕ್ಕದಾದ ಶ್ರೇಣಿಗಳನ್ನು ಹೊಂದಿವೆ, ನಿರ್ದಿಷ್ಟವಾಗಿ ಏಕ ಸಣ್ಣ ದ್ವೀಪಗಳಿಗೆ ಸ್ಥಳೀಯವಾಗಿರುವ ಪ್ರತ್ಯೇಕ ಪ್ರಭೇದಗಳು. Kofiau ಸ್ವರ್ಗ ಮಿಂಚುಳ್ಳಿ ನ್ಯೂ ಗಿನಿಯಾದ Kofiau ದ್ವೀಪಕ್ಕೆ ಸೀಮಿತವಾಗಿದೆ. <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}<cite class="citation book cs1 cs1-prop-long-vol" data-ve-ignore="true" id="CITEREFWoodall2001">Woodall, Peter (2001). "Family Alcedinidae (Kingfishers)". In del Hoyo, Josep; Elliott, Andrew; Sargatal, Jordi (eds.). [[iarchive:handbookofbirdso0001unse/page/103|''Handbook of the Birds of the World'']]. Vol.&nbsp;6, Mousebirds to Hornbills. Barcelona: Lynx Edicions. pp.&nbsp;[[iarchive:handbookofbirdso0001unse/page/103|103–187]]. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]]&nbsp;[[ವಿಶೇಷ:ಪುಸ್ತಕ ಮೂಲಗಳು/978-84-87334-30-6|<bdi>978-84-87334-30-6</bdi>]].</cite> [[Category:CS1: long volume value]]</ref> ಮಿಂಚುಳ್ಳಿಗಳು ವ್ಯಾಪಕವಾದ ಆವಾಸಸ್ಥಾನಗಳನ್ನು ಆಕ್ರಮಿಸಿಕೊಂಡಿವೆ. ಅವು ಸಾಮಾನ್ಯವಾಗಿ ನದಿಗಳು ಮತ್ತು ಸರೋವರಗಳೊಂದಿಗೆ ಸಂಬಂಧ ಹೊಂದಿದ್ದರೂ, ಪ್ರಪಂಚದ ಅರ್ಧದಷ್ಟು ಜಾತಿಗಳು ಕಾಡುಗಳು ಮತ್ತು ಅರಣ್ಯದ ತೊರೆಗಳಲ್ಲಿ ಕಂಡುಬರುತ್ತವೆ. ಅವರು ವ್ಯಾಪಕವಾದ ಇತರ ಆವಾಸಸ್ಥಾನಗಳನ್ನು ಸಹ ಆಕ್ರಮಿಸಿಕೊಂಡಿದ್ದಾರೆ. ಆಸ್ಟ್ರೇಲಿಯದ ಕೆಂಪು ಬೆನ್ನಿನ ಮಿಂಚುಳ್ಳಿಯು ಅತ್ಯಂತ ಒಣ ಮರುಭೂಮಿಗಳಲ್ಲಿ ವಾಸಿಸುತ್ತದೆ, ಆದಾಗ್ಯೂ ಮಿಂಚುಳ್ಳಿಗಳು ಸಹಾರಾದಂತಹ ಇತರ ಒಣ ಮರುಭೂಮಿಗಳಲ್ಲಿ ಇರುವುದಿಲ್ಲ. ಇತರ ಪ್ರಭೇದಗಳು ಪರ್ವತಗಳಲ್ಲಿ ಅಥವಾ ತೆರೆದ ಕಾಡಿನಲ್ಲಿ ಎತ್ತರದಲ್ಲಿ ವಾಸಿಸುತ್ತವೆ ಮತ್ತು ಹಲವಾರು ಜಾತಿಗಳು ಉಷ್ಣವಲಯದ ಹವಳದ ಹವಳದ ಮೇಲೆ ವಾಸಿಸುತ್ತವೆ. ಹಲವಾರು ಜಾತಿಗಳು ಮಾನವ-ಮಾರ್ಪಡಿಸಿದ ಆವಾಸಸ್ಥಾನಗಳಿಗೆ ಅಳವಡಿಸಿಕೊಂಡಿವೆ, ನಿರ್ದಿಷ್ಟವಾಗಿ ಕಾಡುಪ್ರದೇಶಗಳಿಗೆ ಹೊಂದಿಕೊಂಡಿವೆ, ಮತ್ತು ಕೃಷಿ ಮತ್ತು ಕೃಷಿ ಪ್ರದೇಶಗಳಲ್ಲಿ, ಹಾಗೆಯೇ ಪಟ್ಟಣಗಳು ಮತ್ತು ನಗರಗಳಲ್ಲಿನ ಉದ್ಯಾನವನಗಳು ಮತ್ತು ಉದ್ಯಾನಗಳಲ್ಲಿ ಕಂಡುಬರಬಹುದು. <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}<cite class="citation book cs1 cs1-prop-long-vol" data-ve-ignore="true" id="CITEREFWoodall2001">Woodall, Peter (2001). "Family Alcedinidae (Kingfishers)". In del Hoyo, Josep; Elliott, Andrew; Sargatal, Jordi (eds.). [[iarchive:handbookofbirdso0001unse/page/103|''Handbook of the Birds of the World'']]. Vol.&nbsp;6, Mousebirds to Hornbills. Barcelona: Lynx Edicions. pp.&nbsp;[[iarchive:handbookofbirdso0001unse/page/103|103–187]]. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]]&nbsp;[[ವಿಶೇಷ:ಪುಸ್ತಕ ಮೂಲಗಳು/978-84-87334-30-6|<bdi>978-84-87334-30-6</bdi>]].</cite> [[Category:CS1: long volume value]]</ref> == ನಡವಳಿಕೆ ಮತ್ತು ಪರಿಸರ ವಿಜ್ಞಾನ == === ಆಹಾರ === ಮಿಂಚುಳ್ಳಿಗಳು ವಿವಿಧ ಬಗೆಯ ಬೇಟೆಯನ್ನು ತಿನ್ನುತ್ತವೆ. ಅವು ಮೀನುಗಳನ್ನು ಬೇಟೆಯಾಡಲು ಮತ್ತು ತಿನ್ನಲು ಹೆಚ್ಚು ಪ್ರಸಿದ್ಧವಾಗಿವೆ, ಮತ್ತು ಕೆಲವು ಪ್ರಭೇದಗಳು ಮೀನು ಹಿಡಿಯುವಲ್ಲಿ ಪರಿಣತಿಯನ್ನು ಹೊಂದಿವೆ, ಆದರೆ ಇತರ ಪ್ರಭೇದಗಳು ಕಠಿಣಚರ್ಮಿಗಳು, ಕಪ್ಪೆಗಳು ಮತ್ತು ಇತರ [[ಉಭಯಚರಗಳು]], [[ವಲಯವಂತಗಳು|ಅನೆಲಿಡ್]] ಹುಳುಗಳು, [[ಮೃದ್ವಂಗಿಗಳು]], ಕೀಟಗಳು, ಜೇಡಗಳು, [[ಜರಿ|ಸೆಂಟಿಪೀಡ್ಸ್]], ಸರೀಸೃಪಗಳು (ಹಾವುಗಳು ಸೇರಿದಂತೆ) ಮತ್ತು ಪಕ್ಷಿಗಳನ್ನು ಸಹ ತೆಗೆದುಕೊಳ್ಳುತ್ತವೆ. ಮತ್ತು ಸಸ್ತನಿಗಳು. ಪ್ರತ್ಯೇಕ ಜಾತಿಗಳು ಕೆಲವು ವಸ್ತುಗಳಲ್ಲಿ ಪರಿಣತಿ ಹೊಂದಬಹುದು ಅಥವಾ ವಿವಿಧ ರೀತಿಯ ಬೇಟೆಯನ್ನು ತೆಗೆದುಕೊಳ್ಳಬಹುದು, ಮತ್ತು ದೊಡ್ಡ ಜಾಗತಿಕ ವಿತರಣೆಗಳನ್ನು ಹೊಂದಿರುವ ಜಾತಿಗಳಿಗೆ, ವಿಭಿನ್ನ ಜನಸಂಖ್ಯೆಯು ವಿಭಿನ್ನ ಆಹಾರಕ್ರಮಗಳನ್ನು ಹೊಂದಿರಬಹುದು. ವುಡ್‌ಲ್ಯಾಂಡ್ ಮತ್ತು ಅರಣ್ಯ ಮಿಂಚುಳ್ಳಿಗಳು ಮುಖ್ಯವಾಗಿ ಕೀಟಗಳನ್ನು, ವಿಶೇಷವಾಗಿ ಮಿಡತೆಗಳನ್ನು ತೆಗೆದುಕೊಳ್ಳುತ್ತವೆ, ಆದರೆ ನೀರಿನ ಮಿಂಚುಳ್ಳಿಗಳು ಮೀನುಗಳನ್ನು ತೆಗೆದುಕೊಳ್ಳುವಲ್ಲಿ ಹೆಚ್ಚು ಪರಿಣತಿಯನ್ನು ಹೊಂದಿವೆ. ಕೆಂಪು ಬೆನ್ನಿನ ಮಿಂಚುಳ್ಳಿಯು ತಮ್ಮ ಮರಿಗಳನ್ನು ತಿನ್ನಲು ಕಾಲ್ಪನಿಕ ಮಾರ್ಟಿನ್‌ಗಳ ಮಣ್ಣಿನ ಗೂಡುಗಳಿಗೆ ಬಡಿಯುವುದನ್ನು ಗಮನಿಸಲಾಗಿದೆ. <ref>{{Cite journal|last=Schulz|first=M|year=1998|title=Bats and other fauna in disused Fairy Martin ''Hirundo ariel'' nests|journal=Emu|volume=98|issue=3|pages=184–191|doi=10.1071/MU98026}}</ref> ಮಿಂಚುಳ್ಳಿಗಳು ಸಾಮಾನ್ಯವಾಗಿ ತೆರೆದ ಪರ್ಚ್‌ನಿಂದ ಬೇಟೆಯಾಡುತ್ತವೆ; ಬೇಟೆಯ ವಸ್ತುವನ್ನು ಗಮನಿಸಿದಾಗ, ಮಿಂಚುಳ್ಳಿ ಅದನ್ನು ಕಿತ್ತುಕೊಳ್ಳಲು ಕೆಳಕ್ಕೆ ಇಳಿಯುತ್ತದೆ, ನಂತರ ಪರ್ಚ್‌ಗೆ ಹಿಂತಿರುಗುತ್ತದೆ. ಎಲ್ಲಾ ಮೂರು ಕುಟುಂಬಗಳ ಮಿಂಚುಳ್ಳಿಗಳು ಬೇಟೆಯನ್ನು ಕೊಲ್ಲಲು ಮತ್ತು ರಕ್ಷಣಾತ್ಮಕ ಮುಳ್ಳುಗಳು ಮತ್ತು ಮೂಳೆಗಳನ್ನು ಹೊರಹಾಕಲು ಅಥವಾ ಮುರಿಯಲು ದೊಡ್ಡ ಬೇಟೆಯನ್ನು ಪರ್ಚ್‌ನಲ್ಲಿ ಸೋಲಿಸುತ್ತವೆ. ಬೇಟೆಯನ್ನು ಹೊಡೆದ ನಂತರ, ಅದನ್ನು ಕುಶಲತೆಯಿಂದ ಮತ್ತು ನಂತರ ನುಂಗಲಾಗುತ್ತದೆ. <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}<cite class="citation book cs1 cs1-prop-long-vol" data-ve-ignore="true" id="CITEREFWoodall2001">Woodall, Peter (2001). "Family Alcedinidae (Kingfishers)". In del Hoyo, Josep; Elliott, Andrew; Sargatal, Jordi (eds.). [[iarchive:handbookofbirdso0001unse/page/103|''Handbook of the Birds of the World'']]. Vol.&nbsp;6, Mousebirds to Hornbills. Barcelona: Lynx Edicions. pp.&nbsp;[[iarchive:handbookofbirdso0001unse/page/103|103–187]]. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]]&nbsp;[[ವಿಶೇಷ:ಪುಸ್ತಕ ಮೂಲಗಳು/978-84-87334-30-6|<bdi>978-84-87334-30-6</bdi>]].</cite> [[Category:CS1: long volume value]]</ref> ಕೆಲವೊಮ್ಮೆ, ಮೂಳೆಗಳು, ಮಾಪಕಗಳು ಮತ್ತು ಇತರ ಅಜೀರ್ಣ ಭಗ್ನಾವಶೇಷಗಳ ಗುಳಿಗೆ ಕೆಮ್ಮುತ್ತದೆ. <ref name="Fry">{{Cite book|title=Kingfishers, Bee-eaters and Rollers|last=Fry|first=C. Hilary|last2=Fry|first2=Kathie|last3=Harris|first3=Alan|publisher=Christopher Helm|year=1999|isbn=978-0-7136-5206-2|location=London|pages=219–221}}</ref> ಸಲಿಕೆ ಕೊಕ್ಕಿನ ಕೂಕಬುರಾ ಮೃದುವಾದ ಕೆಸರಿನಲ್ಲಿ ಹುಳುಗಳನ್ನು ಅಗೆಯಲು ಅದರ ಬೃಹತ್, ಅಗಲವಾದ ಬಿಲ್ ಅನ್ನು ಸಲಿಕೆಯಾಗಿ ಬಳಸುತ್ತದೆ.<gallery mode="packed" heights="120px"> Ein Eisvogel im Schwebflug.jpg|[[Common kingfisher|ಸಾಮಾನ್ಯ ಮಿಂಚುಳ್ಳಿ]] ಸುಳಿದಾಡುತ್ತಿದೆ Giant kingfisher (Megaceryle maxima) female composite.jpg|[[Giant kingfisher|ದೈತ್ಯ ಮಿಂಚುಳ್ಳಿ]] ಟಿಲಾಪಿಯಾ ಮೀನಿನ ಬೆನ್ನುಮೂಳೆಯನ್ನು ಒಡೆಯುತ್ತದೆ Pied kingfisher killing fish.jpg|[[Pied kingfisher|ಪೈಡ್ ಮಿಂಚುಳ್ಳಿ]] ಮೀನನ್ನು ಕೊಲ್ಲುತ್ತಿದೆ Kingfisher pellet - 2020-02-02 - Andy Mabbett - 02 (cropped).jpg|[[Common kingfisher|ಸಾಮಾನ್ಯ ಮಿಂಚುಳ್ಳಿಯ ಗೋಲಿ]] </gallery> === ತಳಿ === ಮಿಂಚುಳ್ಳಿಗಳು ಪ್ರಾದೇಶಿಕವಾಗಿವೆ, ಕೆಲವು ಪ್ರಭೇದಗಳು ತಮ್ಮ ಪ್ರದೇಶಗಳನ್ನು ಬಲವಾಗಿ ರಕ್ಷಿಸಿಕೊಳ್ಳುತ್ತವೆ. ಅವರು ಸಾಮಾನ್ಯವಾಗಿ ಏಕಪತ್ನಿತ್ವವನ್ನು ಹೊಂದಿದ್ದಾರೆ, ಆದಾಗ್ಯೂ ಕೆಲವು ಜಾತಿಗಳಲ್ಲಿ ಸಹಕಾರಿ ಸಂತಾನೋತ್ಪತ್ತಿಯನ್ನು ಗಮನಿಸಲಾಗಿದೆ ಮತ್ತು ಇತರರಲ್ಲಿ ಸಾಕಷ್ಟು ಸಾಮಾನ್ಯವಾಗಿದೆ, <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}<cite class="citation book cs1 cs1-prop-long-vol" data-ve-ignore="true" id="CITEREFWoodall2001">Woodall, Peter (2001). "Family Alcedinidae (Kingfishers)". In del Hoyo, Josep; Elliott, Andrew; Sargatal, Jordi (eds.). [[iarchive:handbookofbirdso0001unse/page/103|''Handbook of the Birds of the World'']]. Vol.&nbsp;6, Mousebirds to Hornbills. Barcelona: Lynx Edicions. pp.&nbsp;[[iarchive:handbookofbirdso0001unse/page/103|103–187]]. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]]&nbsp;[[ವಿಶೇಷ:ಪುಸ್ತಕ ಮೂಲಗಳು/978-84-87334-30-6|<bdi>978-84-87334-30-6</bdi>]].</cite> [[Category:CS1: long volume value]]</ref> ಉದಾಹರಣೆಗೆ ನಗುವ ಕೂಕಬುರ್ರಾ, ಅಲ್ಲಿ ಸಹಾಯಕರು ಮರಿಗಳನ್ನು ಬೆಳೆಸುವಲ್ಲಿ ಪ್ರಬಲ ತಳಿ ಜೋಡಿಗೆ ಸಹಾಯ ಮಾಡುತ್ತಾರೆ. <ref>{{Cite journal|last=Legge|first=S.|last2=Cockburn|first2=A.|year=2000|title=Social and mating system of cooperatively breeding laughing kookaburras (''Dacelo novaeguineae'')|journal=Behavioral Ecology and Sociobiology|volume=47|issue=4|pages=220–229|doi=10.1007/s002650050659}}</ref> ಎಲ್ಲಾ ಕೊರಾಸಿಫಾರ್ಮ್ಸ್‌ಗಳಂತೆ, ಮಿಂಚುಳ್ಳಿಗಳು ಕುಹರದ ಗೂಡುಗಳು ಮತ್ತು ಮರದ ಗೂಡುಗಳಾಗಿವೆ, ಹೆಚ್ಚಿನ ಜಾತಿಗಳು ನೆಲದಲ್ಲಿ ಅಗೆದ ರಂಧ್ರಗಳಲ್ಲಿ ಗೂಡುಕಟ್ಟುತ್ತವೆ . ಈ ರಂಧ್ರಗಳು ಸಾಮಾನ್ಯವಾಗಿ ನದಿಗಳು, ಸರೋವರಗಳು ಅಥವಾ ಮಾನವ ನಿರ್ಮಿತ ಹಳ್ಳಗಳ ಬದಿಗಳಲ್ಲಿ ಭೂಮಿಯ ದಂಡೆಗಳಲ್ಲಿವೆ. ಕೆಲವು ಜಾತಿಗಳು ಮರಗಳಲ್ಲಿನ ರಂಧ್ರಗಳಲ್ಲಿ ಗೂಡುಕಟ್ಟಬಹುದು, ಭೂಮಿಯು ಬೇರುಸಹಿತ ಮರದ ಬೇರುಗಳಿಗೆ ಅಂಟಿಕೊಂಡಿರುತ್ತದೆ ಅಥವಾ ಗೆದ್ದಲುಗಳ ವೃಕ್ಷದ ಗೂಡುಗಳಲ್ಲಿ (ಟರ್ಮಿಟೇರಿಯಂ). ಕಾಡಿನ ಜಾತಿಗಳಲ್ಲಿ ಈ ಗೆದ್ದಲು ಗೂಡುಗಳು ಸಾಮಾನ್ಯ. ಗೂಡುಗಳು ಸುರಂಗದ ಕೊನೆಯಲ್ಲಿ ಸಣ್ಣ ಕೋಣೆಯ ರೂಪವನ್ನು ಪಡೆಯುತ್ತವೆ. ಗೂಡು ಅಗೆಯುವ ಕರ್ತವ್ಯಗಳನ್ನು ಲಿಂಗಗಳ ನಡುವೆ ಹಂಚಲಾಗುತ್ತದೆ. ಆರಂಭಿಕ ಉತ್ಖನನದ ಸಮಯದಲ್ಲಿ, ಪಕ್ಷಿಯು ಆಯ್ಕೆಮಾಡಿದ ಸ್ಥಳದಲ್ಲಿ ಸಾಕಷ್ಟು ಬಲದಿಂದ ಹಾರಬಹುದು ಮತ್ತು ಇದನ್ನು ಮಾಡುವಾಗ ಪಕ್ಷಿಗಳು ತಮ್ಮನ್ನು ತಾವು ಮಾರಣಾಂತಿಕವಾಗಿ ಗಾಯಗೊಳಿಸಿಕೊಳ್ಳುತ್ತವೆ. ಸುರಂಗಗಳ ಉದ್ದವು ಜಾತಿಗಳು ಮತ್ತು ಸ್ಥಳದಿಂದ ಬದಲಾಗುತ್ತದೆ; ಟರ್ಮಿಟೇರಿಯಮ್‌ಗಳಲ್ಲಿನ ಗೂಡುಗಳು ಭೂಮಿಗೆ ಅಗೆದ ಗೂಡುಗಳಿಗಿಂತ ಅಗತ್ಯವಾಗಿ ಚಿಕ್ಕದಾಗಿದೆ ಮತ್ತು ಗಟ್ಟಿಯಾದ ತಲಾಧಾರಗಳಲ್ಲಿನ ಗೂಡುಗಳು ಮೃದುವಾದ ಮಣ್ಣು ಅಥವಾ ಮರಳಿನಲ್ಲಿರುವ ಗೂಡುಗಳಿಗಿಂತ ಚಿಕ್ಕದಾಗಿರುತ್ತವೆ. ದಾಖಲಾದ ಅತಿ ಉದ್ದದ ಸುರಂಗಗಳೆಂದರೆ ದೈತ್ಯ ಮಿಂಚುಳ್ಳಿಯ ಸುರಂಗಗಳು, ಇವು {{Convert|೮.೫|ಮೀಟರ್ |ಫಿಟ್ |abbr=on}} ಎಂದು ಕಂಡುಬಂದಿದೆ. ಉದ್ದ. <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}<cite class="citation book cs1 cs1-prop-long-vol" data-ve-ignore="true" id="CITEREFWoodall2001">Woodall, Peter (2001). "Family Alcedinidae (Kingfishers)". In del Hoyo, Josep; Elliott, Andrew; Sargatal, Jordi (eds.). [[iarchive:handbookofbirdso0001unse/page/103|''Handbook of the Birds of the World'']]. Vol.&nbsp;6, Mousebirds to Hornbills. Barcelona: Lynx Edicions. pp.&nbsp;[[iarchive:handbookofbirdso0001unse/page/103|103–187]]. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]]&nbsp;[[ವಿಶೇಷ:ಪುಸ್ತಕ ಮೂಲಗಳು/978-84-87334-30-6|<bdi>978-84-87334-30-6</bdi>]].</cite> [[Category:CS1: long volume value]]</ref> ಮಿಂಚುಳ್ಳಿಗಳ ಮೊಟ್ಟೆಗಳು ಏಕರೂಪವಾಗಿ ಬಿಳಿಯಾಗಿರುತ್ತವೆ. ವಿಶಿಷ್ಟವಾದ ಕ್ಲಚ್ ಗಾತ್ರವು ಜಾತಿಗಳ ಮೂಲಕ ಬದಲಾಗುತ್ತದೆ; ಕೆಲವು ಅತಿ ದೊಡ್ಡ ಮತ್ತು ಚಿಕ್ಕ ಜಾತಿಗಳು ಪ್ರತಿ ಕ್ಲಚ್‌ಗೆ ಎರಡು ಮೊಟ್ಟೆಗಳನ್ನು ಇಡುತ್ತವೆ, ಆದರೆ ಇತರವು ೧೦ ಮೊಟ್ಟೆಗಳನ್ನು ಇಡಬಹುದು, ವಿಶಿಷ್ಟವಾದವು ಮೂರರಿಂದ ಆರು ಮೊಟ್ಟೆಗಳನ್ನು ಇಡುತ್ತವೆ. ಎರಡೂ ಲಿಂಗಗಳು ಮೊಟ್ಟೆಗಳಿಗೆ ಕಾವುಕೊಡುತ್ತವೆ . ಮಿಂಚುಳ್ಳಿಯ ಸಂತತಿಯು ಸಾಮಾನ್ಯವಾಗಿ ೩-೪ ತಿಂಗಳುಗಳ ಕಾಲ ಪೋಷಕರೊಂದಿಗೆ ಇರುತ್ತದೆ. <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}<cite class="citation book cs1 cs1-prop-long-vol" data-ve-ignore="true" id="CITEREFWoodall2001">Woodall, Peter (2001). "Family Alcedinidae (Kingfishers)". In del Hoyo, Josep; Elliott, Andrew; Sargatal, Jordi (eds.). [[iarchive:handbookofbirdso0001unse/page/103|''Handbook of the Birds of the World'']]. Vol.&nbsp;6, Mousebirds to Hornbills. Barcelona: Lynx Edicions. pp.&nbsp;[[iarchive:handbookofbirdso0001unse/page/103|103–187]]. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]]&nbsp;[[ವಿಶೇಷ:ಪುಸ್ತಕ ಮೂಲಗಳು/978-84-87334-30-6|<bdi>978-84-87334-30-6</bdi>]].</cite> [[Category:CS1: long volume value]]</ref> [[ಚಿತ್ರ:Actenoides_concretus.png|link=//upload.wikimedia.org/wikipedia/commons/thumb/a/a1/Actenoides_concretus.png/220px-Actenoides_concretus.png|thumb| ರುಫಸ್ ಕಾಲರ್ಡ್ ಮಿಂಚುಳ್ಳಿ ತನ್ನ ಮಳೆಕಾಡಿನ ಆವಾಸಸ್ಥಾನದ ಕ್ಷಿಪ್ರ ನಷ್ಟದಿಂದಾಗಿ ಅಪಾಯಕ್ಕೆ ಹತ್ತಿರದಲ್ಲಿದೆ ಎಂದು ವರ್ಗೀಕರಿಸಲಾಗಿದೆ.]] ಹಲವಾರು ಜಾತಿಗಳು ಮಾನವ ಚಟುವಟಿಕೆಗಳಿಂದ ಅಪಾಯದಲ್ಲಿದೆ ಮತ್ತು ಅಳಿವಿನ ಅಪಾಯದಲ್ಲಿದೆ ಎಂದು ಪರಿಗಣಿಸಲಾಗಿದೆ. ಇವುಗಳಲ್ಲಿ ಹೆಚ್ಚಿನವು ಸೀಮಿತ ವಿತರಣೆಯನ್ನು ಹೊಂದಿರುವ ಅರಣ್ಯ ಪ್ರಭೇದಗಳಾಗಿವೆ, ನಿರ್ದಿಷ್ಟವಾಗಿ ಇನ್ಸುಲರ್ ಜಾತಿಗಳು. ಅರಣ್ಯ ತೆರವು ಅಥವಾ ಅವನತಿಯಿಂದ ಉಂಟಾಗುವ ಆವಾಸಸ್ಥಾನದ ನಷ್ಟದಿಂದ ಮತ್ತು ಕೆಲವು ಸಂದರ್ಭಗಳಲ್ಲಿ ಪರಿಚಯಿಸಲಾದ ಜಾತಿಗಳಿಂದ ಅವು ಬೆದರಿಕೆಗೆ ಒಳಗಾಗುತ್ತವೆ. ಪರಿಚಯಿಸಿದ ಜಾನುವಾರುಗಳಿಂದ ಉಂಟಾದ ಆವಾಸಸ್ಥಾನದ ನಷ್ಟ ಮತ್ತು ಅವನತಿಯ ಸಂಯೋಜನೆಯಿಂದಾಗಿ ಮತ್ತು ಪ್ರಾಯಶಃ ಪರಿಚಯಿಸಲಾದ ಜಾತಿಗಳಿಂದ ಬೇಟೆಯಾಡುವಿಕೆಯಿಂದಾಗಿ ಫ್ರೆಂಚ್ ಪಾಲಿನೇಷ್ಯಾದ ಮಾರ್ಕ್ವೆಸನ್ ಮಿಂಚುಳ್ಳಿಯನ್ನು ತೀವ್ರವಾಗಿ ಅಳಿವಿನಂಚಿನಲ್ಲಿರುವ ಪಟ್ಟಿಮಾಡಲಾಗಿದೆ. == ಮನುಷ್ಯರೊಂದಿಗಿನ ಸಂಬಂಧ == ಮಿಂಚುಳ್ಳಿಗಳು ಸಾಮಾನ್ಯವಾಗಿ ನಾಚಿಕೆಪಡುವ ಪಕ್ಷಿಗಳು, ಆದರೆ ಇದರ ಹೊರತಾಗಿಯೂ, ಅವು ಮಾನವ ಸಂಸ್ಕೃತಿಯಲ್ಲಿ ಹೆಚ್ಚು ಕಾಣಿಸಿಕೊಂಡಿವೆ, ಸಾಮಾನ್ಯವಾಗಿ ದೊಡ್ಡ ತಲೆಯು ಅದರ ಶಕ್ತಿಯುತ ಬಾಯಿ, ಅವುಗಳ ಪ್ರಕಾಶಮಾನವಾದ ಪುಕ್ಕಗಳು ಅಥವಾ ಕೆಲವು ಜಾತಿಗಳ ಆಸಕ್ತಿದಾಯಕ ನಡವಳಿಕೆಯನ್ನು ಬೆಂಬಲಿಸುತ್ತದೆ. ಬೊರ್ನಿಯೊದ ಡುಸುನ್ ಜನರಿಗೆ, ಓರಿಯೆಂಟಲ್ ಡ್ವಾರ್ಫ್ ಮಿಂಚುಳ್ಳಿಯನ್ನು ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ ಮತ್ತು ಯುದ್ಧಕ್ಕೆ ಹೋಗುವ ದಾರಿಯಲ್ಲಿ ಒಬ್ಬರನ್ನು ನೋಡುವ ಯೋಧರು ಮನೆಗೆ ಮರಳಬೇಕು. ಮತ್ತೊಂದು ಬೋರ್ನಿಯನ್ ಬುಡಕಟ್ಟಿನವರು ಬ್ಯಾಂಡೆಡ್ ಮಿಂಚುಳ್ಳಿಯನ್ನು ಶಕುನ ಪಕ್ಷಿ ಎಂದು ಪರಿಗಣಿಸುತ್ತಾರೆ, ಆದರೂ ಸಾಮಾನ್ಯವಾಗಿ ಒಳ್ಳೆಯ ಶಕುನ. <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}<cite class="citation book cs1 cs1-prop-long-vol" data-ve-ignore="true" id="CITEREFWoodall2001">Woodall, Peter (2001). "Family Alcedinidae (Kingfishers)". In del Hoyo, Josep; Elliott, Andrew; Sargatal, Jordi (eds.). [[iarchive:handbookofbirdso0001unse/page/103|''Handbook of the Birds of the World'']]. Vol.&nbsp;6, Mousebirds to Hornbills. Barcelona: Lynx Edicions. pp.&nbsp;[[iarchive:handbookofbirdso0001unse/page/103|103–187]]. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]]&nbsp;[[ವಿಶೇಷ:ಪುಸ್ತಕ ಮೂಲಗಳು/978-84-87334-30-6|<bdi>978-84-87334-30-6</bdi>]].</cite> [[Category:CS1: long volume value]]</ref> ಪವಿತ್ರ ಮಿಂಚುಳ್ಳಿ, ಇತರ ಪೆಸಿಫಿಕ್ ಮಿಂಚುಳ್ಳಿಗಳೊಂದಿಗೆ, ಪಾಲಿನೇಷ್ಯನ್ನರಿಂದ ಪೂಜಿಸಲ್ಪಟ್ಟಿತು, ಅವರು ಸಮುದ್ರಗಳು ಮತ್ತು ಅಲೆಗಳ ಮೇಲೆ ನಿಯಂತ್ರಣವನ್ನು ಹೊಂದಿದ್ದಾರೆಂದು ನಂಬಿದ್ದರು. ಆಧುನಿಕ ಟ್ಯಾಕ್ಸಾನಮಿಯು ಶಾಸ್ತ್ರೀಯ ಗ್ರೀಕ್ ಪುರಾಣದ ನಂತರ ಮಿಂಚುಳ್ಳಿಗಳನ್ನು ಹೆಸರಿಸುವಲ್ಲಿ ಗಾಳಿ ಮತ್ತು ಸಮುದ್ರವನ್ನು ಉಲ್ಲೇಖಿಸುತ್ತದೆ. ಪೌರಾಣಿಕ-ಹಕ್ಕಿಯ ಮೊದಲ ಜೋಡಿ ಹಾಲ್ಸಿಯಾನ್ (ಕಿಂಗ್‌ಫಿಷರ್‌ಗಳು) ಅಲ್ಸಿಯೋನ್ ಮತ್ತು ಸೀಕ್ಸ್‌ನ ಮದುವೆಯಿಂದ ರಚಿಸಲ್ಪಟ್ಟವು. ದೇವರುಗಳಾಗಿ, ಅವರು ತಮ್ಮನ್ನು ಜೀಯಸ್ ಮತ್ತು ಹೇರಾ ಎಂದು ಉಲ್ಲೇಖಿಸುವ ಪವಿತ್ರತೆಯನ್ನು ಬದುಕಿದರು. ಇದಕ್ಕಾಗಿ ಅವರು ಸತ್ತರು, ಆದರೆ ಇತರ ದೇವರುಗಳು, ಸಹಾನುಭೂತಿಯ ಕ್ರಿಯೆಯಲ್ಲಿ, ಅವುಗಳನ್ನು ಪಕ್ಷಿಗಳಾಗಿ ಮಾಡಿದರು, ಹೀಗಾಗಿ ಅವುಗಳನ್ನು ತಮ್ಮ ಮೂಲ ಕಡಲತೀರದ ಆವಾಸಸ್ಥಾನಕ್ಕೆ ಮರುಸ್ಥಾಪಿಸಿದರು. ಹೆಚ್ಚುವರಿಯಾಗಿ, ವಿಶೇಷ " [[wiktionary:halcyon days|ಹಾಲ್ಸಿಯಾನ್ ದಿನಗಳನ್ನು]] " ನೀಡಲಾಯಿತು. ಚಳಿಗಾಲದ ಅಯನ ಸಂಕ್ರಾಂತಿಯ ಎರಡೂ ಬದಿಯಲ್ಲಿರುವ ಏಳು ದಿನಗಳು ಇವುಗಳಿಗೆ ಮತ್ತೆಂದೂ ಬಿರುಗಾಳಿಗಳು ಸಂಭವಿಸುವುದಿಲ್ಲ. ಹ್ಯಾಲ್ಸಿಯಾನ್ ಪಕ್ಷಿಗಳ "ದಿನಗಳು" ಚಳಿಗಾಲದಲ್ಲಿ ಮೊಟ್ಟೆಯೊಡೆದ ಕ್ಲಚ್ (ಅಥವಾ ಸಂಸಾರ) ಆರೈಕೆಗಾಗಿ, ಆದರೆ "ಹಾಲ್ಸಿಯಾನ್ ದಿನಗಳು" ಎಂಬ ಪದಗುಚ್ಛವು ನಿರ್ದಿಷ್ಟವಾಗಿ ಹಿಂದಿನ ಒಂದು ಸುಂದರವಾದ ಸಮಯವನ್ನು ಅಥವಾ ಸಾಮಾನ್ಯವಾಗಿ ಶಾಂತಿಯುತ ಸಮಯವನ್ನು ಸೂಚಿಸುತ್ತದೆ. ಈ ರೂಪಾಂತರದ ಪುರಾಣವನ್ನು ಉಲ್ಲೇಖಿಸಿ ವಿವಿಧ ರೀತಿಯ ಮಿಂಚುಳ್ಳಿಗಳು ಮತ್ತು ಮಾನವ ಸಾಂಸ್ಕೃತಿಕ ಕಲಾಕೃತಿಗಳನ್ನು ದಂಪತಿಗಳ ಹೆಸರನ್ನು ಇಡಲಾಗಿದೆ : * ''Ceyx'' ( ನದಿ ಮಿಂಚುಳ್ಳಿ ಕುಟುಂಬದಲ್ಲಿ ) ಕುಲಕ್ಕೆ ಅವನ ಹೆಸರನ್ನು ಇಡಲಾಗಿದೆ. * ಮಿಂಚುಳ್ಳಿ ಉಪಕುಟುಂಬ ಹ್ಯಾಲ್ಸಿಯೋನಿನೇ ( ಮರದ ಮಿಂಚುಳ್ಳಿಗಳು ) ಅವನ ಹೆಂಡತಿಯ ಹೆಸರನ್ನು ಇಡಲಾಗಿದೆ, <nowiki><i id="mwARI">ಹಾಲ್ಸಿಯಾನ್</i></nowiki> ಕುಲದಂತೆ. * ಬೆಲ್ಟ್ ಮಿಂಚುಳ್ಳಿಯ ನಿರ್ದಿಷ್ಟ ಹೆಸರು ( ''ಮೆಗಾಸೆರಿಲ್ ಅಲ್ಸಿಯಾನ್'' ) ಸಹ ಅವಳ ಹೆಸರನ್ನು ಉಲ್ಲೇಖಿಸುತ್ತದೆ. == ಉಲ್ಲೇಖಗಳು == {{Reflist}} <nowiki> [[ವರ್ಗ:Pages with unreviewed translations]]</nowiki> ns20c6hfekz6u37rtt4bgem0q66r9fa 1113034 1113033 2022-08-08T03:07:55Z Sahana Poojary 75923 wikitext text/x-wiki [[ಚಿತ್ರ:Brown-headed_Paradise-Kingfisher.jpg|link=//upload.wikimedia.org/wikipedia/commons/thumb/b/b1/Brown-headed_Paradise-Kingfisher.jpg/220px-Brown-headed_Paradise-Kingfisher.jpg|thumb| ನ್ಯೂ ಗಿನಿಯಾದ ಸ್ವರ್ಗ ಮಿಂಚುಳ್ಳಿಗಳು ಗುಂಪಿಗೆ ಅಸಾಮಾನ್ಯವಾಗಿ ಉದ್ದವಾದ ಬಾಲಗಳನ್ನು ಹೊಂದಿವೆ.]] [[ಚಿತ್ರ:Dacelo_novaeguineae_waterworks.jpg|link=//upload.wikimedia.org/wikipedia/commons/thumb/1/19/Dacelo_novaeguineae_waterworks.jpg/220px-Dacelo_novaeguineae_waterworks.jpg|right|thumb| ಕೂಕಬುರಾವು ನಗುವಿನಂತೆ ಧ್ವನಿಸುವ ಹಕ್ಕಿ ಕೂಗನ್ನು ಹೊಂದಿದೆ.]] [[ಚಿತ್ರ:Syma_torotoro.jpg|link=//upload.wikimedia.org/wikipedia/commons/thumb/8/89/Syma_torotoro.jpg/220px-Syma_torotoro.jpg|thumb| ಅನೇಕ ಅರಣ್ಯ-ಜೀವಂತ ಮಿಂಚುಳ್ಳಿಗಳಂತೆ, ಹಳದಿ ಕೊಕ್ಕಿನ ಮಿಂಚುಳ್ಳಿಯು ಸಾಮಾನ್ಯವಾಗಿ ವೃಕ್ಷದ ಗೆದ್ದಲು ಗೂಡುಗಳಲ್ಲಿ ಗೂಡುಕಟ್ಟುತ್ತದೆ.]] [[ಚಿತ್ರ:Ceyx_erithaca.JPG|link=//upload.wikimedia.org/wikipedia/commons/thumb/9/99/Ceyx_erithaca.JPG/220px-Ceyx_erithaca.JPG|thumb| ಓರಿಯಂಟಲ್ ಡ್ವಾರ್ಫ್ ಮಿಂಚುಳ್ಳಿಯನ್ನು ಬೊರ್ನಿಯೊದ ಡುಸುನ್ ಬುಡಕಟ್ಟಿನ ಯೋಧರು ಕೆಟ್ಟ ಶಕುನವೆಂದು ಪರಿಗಣಿಸಿದ್ದಾರೆ.]] [[ಚಿತ್ರ:Kingfisher_Kakadu.jpg|link=//upload.wikimedia.org/wikipedia/commons/thumb/5/5b/Kingfisher_Kakadu.jpg/220px-Kingfisher_Kakadu.jpg|thumb| ಕಾಕಡು ರಾಷ್ಟ್ರೀಯ ಉದ್ಯಾನವನದಲ್ಲಿರುವ ಅರಣ್ಯ ಮಿಂಚುಳ್ಳಿ]] '''ಮಿಂಚುಳ್ಳಿಗಳು''' ಅಥವಾ '''ಅಲ್ಸೆಡಿನಿಡೆ''' ಕೊರಾಸಿಫಾರ್ಮಿಸ್ ಕ್ರಮದಲ್ಲಿ ಸಣ್ಣದಿಂದ ಮಧ್ಯಮ ಗಾತ್ರದ, ಗಾಢ ಬಣ್ಣದ ಪಕ್ಷಿಗಳ ಕುಟುಂಬವಾಗಿದೆ . ಅವುಗಳು ಕಾಸ್ಮೋಪಾಲಿಟನ್ ವಿತರಣೆಯನ್ನು ಹೊಂದಿವೆ, ಹೆಚ್ಚಿನ ಜಾತಿಗಳು ಆಫ್ರಿಕಾ, ಏಷ್ಯಾ ಮತ್ತು ಓಷಿಯಾನಿಯಾದ ಉಷ್ಣವಲಯದ ಪ್ರದೇಶಗಳಲ್ಲಿ ಕಂಡುಬರುತ್ತವೆ ಆದರೆ ಯುರೋಪ್ನಲ್ಲಿಯೂ ಸಹ ಕಾಣಬಹುದು. ಶಾಂತ ಕೊಳಗಳು ಮತ್ತು ಸಣ್ಣ ನದಿಗಳ ಬಳಿ ಆಳವಾದ ಕಾಡುಗಳಲ್ಲಿ ಅವುಗಳನ್ನು ಕಾಣಬಹುದು. ಕುಟುಂಬವು ೧೧೪ ಜಾತಿಗಳನ್ನು ಒಳಗೊಂಡಿದೆ ಮತ್ತು ಮೂರು ಉಪಕುಟುಂಬಗಳು ಮತ್ತು ೧೯ ಕುಲಗಳಾಗಿ ವಿಂಗಡಿಸಲಾಗಿದೆ. ಎಲ್ಲಾ ಮಿಂಚುಳ್ಳಿಗಳು ದೊಡ್ಡ ತಲೆ, ಉದ್ದ, ಚೂಪಾದ, ಮೊನಚಾದ ಬಿಲ್ಲುಗಳು, ಚಿಕ್ಕ ಕಾಲುಗಳು ಮತ್ತು ಮೊಂಡು ಬಾಲಗಳನ್ನು ಹೊಂದಿರುತ್ತವೆ. ಹೆಚ್ಚಿನ ಜಾತಿಗಳು ಲಿಂಗಗಳ ನಡುವಿನ ಸಣ್ಣ ವ್ಯತ್ಯಾಸಗಳೊಂದಿಗೆ ಪ್ರಕಾಶಮಾನವಾದ ಪುಕ್ಕಗಳನ್ನು ಹೊಂದಿರುತ್ತವೆ. ಹೆಚ್ಚಿನ ಪ್ರಭೇದಗಳು ಉಷ್ಣವಲಯದ ವಿತರಣೆಯಲ್ಲಿವೆ ಮತ್ತು ಸ್ವಲ್ಪ ಹೆಚ್ಚಿನವು ಕಾಡುಗಳಲ್ಲಿ ಮಾತ್ರ ಕಂಡುಬರುತ್ತವೆ. ಅವರು ಸಾಮಾನ್ಯವಾಗಿ ಪರ್ಚ್‌ನಿಂದ ಕೆಳಕ್ಕೆ ಹಾರಿ ಹಿಡಿಯುವ ವ್ಯಾಪಕ ಶ್ರೇಣಿಯ ಬೇಟೆಯನ್ನು ಸೇವಿಸುತ್ತಾರೆ. ಮಿಂಚುಳ್ಳಿಗಳು ಸಾಮಾನ್ಯವಾಗಿ ನದಿಗಳ ಬಳಿ ವಾಸಿಸುತ್ತವೆ ಮತ್ತು ಮೀನುಗಳನ್ನು ತಿನ್ನುತ್ತವೆ ಎಂದು ಭಾವಿಸಲಾಗಿದೆ, ಅನೇಕ ಜಾತಿಗಳು ನೀರಿನಿಂದ ದೂರ ವಾಸಿಸುತ್ತವೆ ಮತ್ತು ಸಣ್ಣ ಅಕಶೇರುಕಗಳನ್ನು ತಿನ್ನುತ್ತವೆ. ತಮ್ಮ ಆದೇಶದ ಇತರ ಸದಸ್ಯರಂತೆ, ಅವು ಕುಳಿಗಳಲ್ಲಿ ಗೂಡುಕಟ್ಟುತ್ತವೆ, ಸಾಮಾನ್ಯವಾಗಿ ನೆಲದಲ್ಲಿ ನೈಸರ್ಗಿಕ ಅಥವಾ ಕೃತಕ ದಡಗಳಲ್ಲಿ ಅಗೆದ ಸುರಂಗಗಳು. ಕೆಲವು ಮಿಂಚುಳ್ಳಿಗಳು ಆರ್ಬೋರಿಯಲ್ ಗೆದ್ದಲು ಗೂಡುಗಳಲ್ಲಿ ಗೂಡುಕಟ್ಟುತ್ತವೆ. ಕೆಲವು ಜಾತಿಗಳು, ಮುಖ್ಯವಾಗಿ ಇನ್ಸುಲರ್ ರೂಪಗಳು, ಅಳಿವಿನಂಚಿನಲ್ಲಿವೆ . ಬ್ರಿಟನ್‌ನಲ್ಲಿ, "ಕಿಂಗ್‌ಫಿಷರ್" ಎಂಬ ಪದವು ಸಾಮಾನ್ಯವಾಗಿ ಸಾಮಾನ್ಯ ಮಿಂಚುಳ್ಳಿಯನ್ನು ಸೂಚಿಸುತ್ತದೆ. == ಟ್ಯಾಕ್ಸಾನಮಿ, ಸಿಸ್ಟಮ್ಯಾಟಿಕ್ಸ್ ಮತ್ತು ಎವಲ್ಯೂಷನ್ == ಮಿಂಚುಳ್ಳಿ ಕುಟುಂಬ ಆಲ್ಸೆಡಿನಿಡೆ ಕೊರಾಸಿಫಾರ್ಮ್ಸ್ ಕ್ರಮದಲ್ಲಿದೆ, ಇದು ಮೋಟ್‌ಮಾಟ್‌ಗಳು, ಬೀ- ಈಟರ್‌ಗಳು, ಟೋಡೀಸ್, ರೋಲರ್‌ಗಳು ಮತ್ತು ಗ್ರೌಂಡ್- ರೋಲರ್‌ಗಳನ್ನು ಸಹ ಒಳಗೊಂಡಿದೆ. <ref name="ioc" /> 1815 ರಲ್ಲಿ ಫ್ರೆಂಚ್ ಪಾಲಿಮಾಥ್ ಕಾನ್‌ಸ್ಟಂಟೈನ್ ಸ್ಯಾಮ್ಯುಯೆಲ್ ರಫಿನೆಸ್ಕ್ ಕುಟುಂಬದ ಹೆಸರನ್ನು (ಅಲ್ಸೆಡಿಯಾ ಎಂದು) ಪರಿಚಯಿಸಿದರು. <ref>{{Cite book|url=https://www.biodiversitylibrary.org/page/48310144|title=Analyse de la nature ou, Tableau de l'univers et des corps organisés|last=Rafinesque|first=Constantine Samuel|publisher=Self-published|year=1815|location=Palermo|page=66|language=fr|author-link=Constantine Samuel Rafinesque}}</ref> {{Sfn|Bock|1994}} ಇದನ್ನು ಮೂರು ಉಪಕುಟುಂಬಗಳಾಗಿ ವಿಂಗಡಿಸಲಾಗಿದೆ, ಮರದ ಮಿಂಚುಳ್ಳಿಗಳು (ಹಾಲ್ಸಿಯೋನಿನೇ), ನದಿ ಮಿಂಚುಳ್ಳಿಗಳು (ಅಲ್ಸೆಡಿನಿನೇ) ಮತ್ತು ನೀರು ಮಿಂಚುಳ್ಳಿಗಳು (ಸೆರಿಲಿನಾ). <ref name="ioc">{{Cite web|url=http://www.worldbirdnames.org/bow/rollers/|title=Rollers, ground rollers & kingfishers|year=2017|editor-last=Gill|editor-first=Frank|editor-link=Frank Gill (ornithologist)|editor2-last=Donsker|editor2-first=David|website=World Bird List Version 7.2|publisher=International Ornithologists' Union|access-date=28 May 2017}}</ref> Daceloninae ಹೆಸರನ್ನು ಕೆಲವೊಮ್ಮೆ ಮರದ ಮಿಂಚುಳ್ಳಿ ಉಪಕುಟುಂಬಕ್ಕೆ ಬಳಸಲಾಗುತ್ತದೆ ಆದರೆ ಇದನ್ನು ೧೮೪೧ ರಲ್ಲಿ ಚಾರ್ಲ್ಸ್ ಲೂಸಿನ್ ಬೊನಾಪಾರ್ಟೆ ಪರಿಚಯಿಸಿದರು ಆದರೆ ೧೮೨೫ ರಲ್ಲಿ ನಿಕೋಲಸ್ ಐಲ್ವರ್ಡ್ ವಿಗೋರ್ಸ್ ಪರಿಚಯಿಸಿದ ಹಾಲ್ಸಿಯೋನಿನೇ ಮೊದಲಿನದು ಮತ್ತು ಆದ್ಯತೆಯನ್ನು ಹೊಂದಿದೆ. {{Sfn|Bock|1994}} ಕೆಲವು ಟ್ಯಾಕ್ಸಾನಮಿಸ್ಟ್‌ಗಳು ಮೂರು ಉಪಕುಟುಂಬಗಳನ್ನು ಕುಟುಂಬದ ಸ್ಥಾನಮಾನಕ್ಕೆ ಏರಿಸುತ್ತಾರೆ. <ref>{{Cite book|title=Distribution and Taxonomy of Birds of the World|last=Sibley|first=Charles G.|last2=Monroe|first2=Burt L. Jr|publisher=Yale University Press|year=1990|isbn=978-0-300-04969-5|location=New Haven, CT}}</ref> <ref>{{Cite book|title=Systematics and taxonomy of Australian birds|last=Christidis|first=Les|last2=Boles|first2=Walter|publisher=CSIRO|year=2008|isbn=978-0-643-09602-8|location=Collingwood, VIC, Australia|pages=168–171}}</ref> "ಕಿಂಗ್‌ಫಿಶರ್" ಎಂಬ ಪದದ ಹೊರತಾಗಿಯೂ, ಅವರ ಆಂಗ್ಲ ಭಾಷೆಯ ಹೆಸರುಗಳಲ್ಲಿ, ಈ ಪಕ್ಷಿಗಳಲ್ಲಿ ಹೆಚ್ಚಿನವು ವಿಶೇಷ ಮೀನು-ಭಕ್ಷಕಗಳಲ್ಲ; ಹಾಲ್ಸಿಯೋನಿನೆಯಲ್ಲಿ ಯಾವುದೇ ಜಾತಿಗಳಿಲ್ಲ. {{Sfn|Fry|Fry|Harris|1992}} ಮಿಂಚುಳ್ಳಿ ವೈವಿಧ್ಯತೆಯ ಕೇಂದ್ರವು ಆಸ್ಟ್ರೇಲಿಯನ್ ಸಾಮ್ರಾಜ್ಯವಾಗಿದೆ, ಆದರೆ ಗುಂಪು ಸುಮಾರು ೨೭ ಮಿಲಿಯನ್ ವರ್ಷಗಳ ಹಿಂದೆ ಇಂಡೋಮಲಯನ್ ಪ್ರದೇಶದಲ್ಲಿ ಹುಟ್ಟಿಕೊಂಡಿತು ಮತ್ತು ಆಸ್ಟ್ರೇಲಿಯನ್ ಸಾಮ್ರಾಜ್ಯವನ್ನು ಹಲವಾರು ಬಾರಿ ಆಕ್ರಮಿಸಿತು. <ref name="andersen2017">{{Cite journal|last=Andersen|first=M.J.|last2=McCullough|first2=J.M.|last3=Mauck III|first3=W.M.|last4=Smith|first4=B.T.|last5=Moyle|first5=R.G.|year=2017|title=A phylogeny of kingfishers reveals an Indomalayan origin and elevated rates of diversification on oceanic islands|journal=Journal of Biogeography|volume=45|issue=2|pages=1–13|doi=10.1111/jbi.13139}}</ref> [[ಪಳೆಯುಳಿಕೆ]] ಮಿಂಚುಳ್ಳಿಗಳನ್ನು [[ವಯೋಮಿಂಗ್|ವ್ಯೋಮಿಂಗ್‌ನಲ್ಲಿನ]] ಲೋವರ್ [[ಇಯೊಸೀನ್|ಈಯಸೀನ್]] ಬಂಡೆಗಳಿಂದ ಮತ್ತು ಜರ್ಮನಿಯಲ್ಲಿನ ಮಧ್ಯ ಈಯಸೀನ್ ಬಂಡೆಗಳಿಂದ ಸುಮಾರು ೩೦-೪೦ ರಿಂದ ವಿವರಿಸಲಾಗಿದೆ. ಮಿಲಿಯನ್ ವರ್ಷಗಳ ಹಿಂದೆ ಇತ್ತೀಚಿನ ಪಳೆಯುಳಿಕೆ ಮಿಂಚುಳ್ಳಿಗಳನ್ನು ಆಸ್ಟ್ರೇಲಿಯಾದ ಮಯೋಸೀನ್ ಬಂಡೆಗಳಲ್ಲಿ ವಿವರಿಸಲಾಗಿದೆ (೫–೨೫ ಮಿಲಿಯನ್ ವರ್ಷಗಳಷ್ಟು ಹಳೆಯದು). ಹಲವಾರು ಪಳೆಯುಳಿಕೆ ಪಕ್ಷಿಗಳನ್ನು ಕೆಂಟ್‌ನಲ್ಲಿರುವ ಲೋವರ್ ಇಯೊಸೀನ್ ಬಂಡೆಗಳಿಂದ ''ಹಾಲ್ಸಿಯೊರ್ನಿಸ್'' ಸೇರಿದಂತೆ ಮಿಂಚುಳ್ಳಿಗಳಿಗೆ ತಪ್ಪಾಗಿ ಆರೋಪಿಸಲಾಗಿದೆ, ಇದನ್ನು ಗಲ್ ಎಂದು ಪರಿಗಣಿಸಲಾಗಿದೆ, ಆದರೆ ಈಗ ಅಳಿವಿನಂಚಿನಲ್ಲಿರುವ ಕುಟುಂಬದ ಸದಸ್ಯ ಎಂದು ಭಾವಿಸಲಾಗಿದೆ. <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}</ref> ಮೂರು ಉಪಕುಟುಂಬಗಳಲ್ಲಿ, ಅಲ್ಸೆಡಿನಿನೇ ಇತರ ಎರಡು ಉಪಕುಟುಂಬಗಳಿಗೆ ಮೂಲವಾಗಿದೆ. ಅಮೆರಿಕಾದಲ್ಲಿ ಕಂಡುಬರುವ ಕೆಲವು ಜಾತಿಗಳು, ಎಲ್ಲಾ ಉಪಕುಟುಂಬ ಸೆರಿಲಿನೆಯಿಂದ, ಪಶ್ಚಿಮ ಗೋಳಾರ್ಧದಲ್ಲಿ ವಿರಳವಾದ ಪ್ರಾತಿನಿಧ್ಯವು ಕೇವಲ ಎರಡು ಮೂಲ ವಸಾಹತು ಘಟನೆಗಳಿಂದ ಉಂಟಾಗಿದೆ ಎಂದು ಸೂಚಿಸುತ್ತದೆ. ಉಪಕುಟುಂಬವು ತುಲನಾತ್ಮಕವಾಗಿ ಇತ್ತೀಚಿಗೆ ಹಾಲ್ಸಿಯೋನಿನೆಯಿಂದ ಬೇರ್ಪಟ್ಟಿದೆ, ಇದು ಹಳೆಯ ಜಗತ್ತಿನಲ್ಲಿ ಇತ್ತೀಚೆಗೆ ಮಯೋಸೀನ್ ಅಥವಾ ಪ್ಲಿಯೋಸೀನ್‌ನಂತೆ ವೈವಿಧ್ಯತೆಯನ್ನು ಹೊಂದಿದೆ. <ref name="Moyle">{{Cite journal|last=Moyle|first=Robert G|year=2006|title=A molecular phylogeny of kingfishers (Alcedinidae) with insights into early biogeographic history|journal=Auk|volume=123|issue=2|pages=487–499|doi=10.1642/0004-8038(2006)123[487:AMPOKA]2.0.CO;2|url=https://kuscholarworks.ku.edu/bitstream/1808/16596/1/MoyleR_Auk_123%282%29487.pdf}}</ref> == ವಿವರಣೆ == ಮಿಂಚುಳ್ಳಿಯ ಚಿಕ್ಕ ಜಾತಿಯೆಂದರೆ ಆಫ್ರಿಕನ್ ಡ್ವಾರ್ಫ್ ಮಿಂಚುಳ್ಳಿ ( ''ಇಸ್ಪಿಡಿನಾ ಲೆಕಾಂಟೈ'' ), ಇದು ಸರಾಸರಿ ೧೦ ಸೆಂ (೩.೯ ಇಂಚು) ಉದ್ದ ಮತ್ತು ೯ ಮತ್ತು ೧೨ ನಡುವೆ ತೂಕದಲ್ಲಿ. {{Sfn|Fry|Fry|Harris|1992}} ಆಫ್ರಿಕಾದ ಅತಿದೊಡ್ಡ ಮಿಂಚುಳ್ಳಿ ಎಂದರೆ ದೈತ್ಯ ಮಿಂಚುಳ್ಳಿ ( ''ಮೆಗಾಸೆರಿಲ್ ಮ್ಯಾಕ್ಸಿಮಾ'' ), ಇದು ೪೨ ರಿಂದ ೨೬ ಸೆಂ (೧೭ ರಿಂದ ೧೮ ಇಂಚು) ಉದ್ದ ಮತ್ತು ೨೫೫–೪೨೬ ಗ್ರಾಂ (೯.೦ – ೧೫.೦ ಔನ್ಸ್)) ತೂಕದಲ್ಲಿ. {{Sfn|Fry|Fry|Harris|1992}} ನಗುವ ಕೂಕಬುರಾ ( ''Dacelo novaeguineae'' ) ಎಂದು ಕರೆಯಲ್ಪಡುವ ಪರಿಚಿತ ಆಸ್ಟ್ರೇಲಿಯನ್ ಮಿಂಚುಳ್ಳಿಯು ಅತ್ಯಂತ ಭಾರವಾದ ಜಾತಿಯಾಗಿದ್ದು, ಹೆಣ್ಣು ಸುಮಾರು ೫೦೦ ಗ್ರಾಂ(೧೮ ಔನ್ಸ್ ) ತಲುಪುತ್ತದೆ. ತೂಕದಲ್ಲಿ. {{Sfn|Fry|Fry|Harris|1992}} ಹೆಚ್ಚಿನ ಮಿಂಚುಳ್ಳಿಗಳ ಪುಕ್ಕಗಳು ಪ್ರಕಾಶಮಾನವಾಗಿರುತ್ತವೆ, ಹಸಿರು ಮತ್ತು ನೀಲಿ ಬಣ್ಣಗಳು ಸಾಮಾನ್ಯ ಬಣ್ಣಗಳಾಗಿವೆ. ಬಣ್ಣಗಳ ಹೊಳಪು ವರ್ಣದ್ರವ್ಯಗಳ ಉತ್ಪನ್ನವಲ್ಲ (ಅಮೇರಿಕನ್ ಮಿಂಚುಳ್ಳಿಗಳನ್ನು ಹೊರತುಪಡಿಸಿ) ಅಥವಾ ವರ್ಣದ್ರವ್ಯಗಳು, ಬದಲಿಗೆ ನೀಲಿ ಬೆಳಕಿನ ಚದುರುವಿಕೆಗೆ ಕಾರಣವಾಗುವ ಗರಿಗಳ ರಚನೆಯಿಂದ ಉಂಟಾಗುತ್ತದೆ ( [[ಟಿಂಡಲ್ ಪರಿಣಾಮ|ಟಿಂಡಾಲ್ ಪರಿಣಾಮ]] ). <ref>{{Cite journal|last=Bancroft|first=Wilder|last2=Chamot|first2=Emile M.|last3=Merritt|first3=Ernest|last4=Mason|first4=Clyde W.|year=1923|title=Blue feathers|journal=The Auk|volume=40|issue=2|pages=275–300|url=http://sora.unm.edu/sites/default/files/journals/auk/v040n02/p0275-p0300.pdf|doi=10.2307/4073818|jstor=4073818}}</ref> ಹೆಚ್ಚಿನ ಜಾತಿಗಳಲ್ಲಿ, ಲಿಂಗಗಳ ನಡುವೆ ಯಾವುದೇ ಸ್ಪಷ್ಟ ವ್ಯತ್ಯಾಸಗಳಿಲ್ಲ; ವ್ಯತ್ಯಾಸಗಳು ಸಂಭವಿಸಿದಾಗ, ಅವು ಸಾಕಷ್ಟು ಚಿಕ್ಕದಾಗಿದೆ (೧೦% ಕ್ಕಿಂತ ಕಡಿಮೆ). <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}<cite class="citation book cs1 cs1-prop-long-vol" data-ve-ignore="true" id="CITEREFWoodall2001">Woodall, Peter (2001). "Family Alcedinidae (Kingfishers)". In del Hoyo, Josep; Elliott, Andrew; Sargatal, Jordi (eds.). [[iarchive:handbookofbirdso0001unse/page/103|''Handbook of the Birds of the World'']]. Vol.&nbsp;6, Mousebirds to Hornbills. Barcelona: Lynx Edicions. pp.&nbsp;[[iarchive:handbookofbirdso0001unse/page/103|103–187]]. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]]&nbsp;[[ವಿಶೇಷ:ಪುಸ್ತಕ ಮೂಲಗಳು/978-84-87334-30-6|<bdi>978-84-87334-30-6</bdi>]].</cite> [[Category:CS1: long volume value]]</ref> ಮಿಂಚುಳ್ಳಿಗಳು ಉದ್ದವಾದ, ಕಠಾರಿಗಳಂತಹ ಬಿಲ್ಲುಗಳನ್ನು ಹೊಂದಿರುತ್ತವೆ. ಮೀನುಗಳನ್ನು ಬೇಟೆಯಾಡುವ ಜಾತಿಗಳಲ್ಲಿ ಬಿಲ್ ಸಾಮಾನ್ಯವಾಗಿ ಉದ್ದವಾಗಿದೆ ಮತ್ತು ಹೆಚ್ಚು ಸಂಕುಚಿತವಾಗಿರುತ್ತದೆ ಮತ್ತು ನೆಲದಿಂದ ಬೇಟೆಯಾಡುವ ಜಾತಿಗಳಲ್ಲಿ ಕಡಿಮೆ ಮತ್ತು ಹೆಚ್ಚು ಅಗಲವಾಗಿರುತ್ತದೆ. ಅತಿ ದೊಡ್ಡ ಮತ್ತು ಅತ್ಯಂತ ವಿಲಕ್ಷಣ ಬಿಲ್ಲು ಸಲಿಕೆ-ಬಿಲ್ಡ್ ಕೂಕಬುರಾ ಆಗಿದೆ, ಇದನ್ನು ಬೇಟೆಯನ್ನು ಹುಡುಕಲು ಕಾಡಿನ ನೆಲದ ಮೂಲಕ ಅಗೆಯಲು ಬಳಸಲಾಗುತ್ತದೆ. ಅವು ಸಾಮಾನ್ಯವಾಗಿ ಚಿಕ್ಕ ಕಾಲುಗಳನ್ನು ಹೊಂದಿರುತ್ತವೆ, ಆದಾಗ್ಯೂ ನೆಲದ ಮೇಲೆ ತಿನ್ನುವ ಜಾತಿಗಳು ಉದ್ದವಾದ ಟಾರ್ಸಿಯನ್ನು ಹೊಂದಿರುತ್ತವೆ. ಹೆಚ್ಚಿನ ಜಾತಿಗಳು ನಾಲ್ಕು ಕಾಲ್ಬೆರಳುಗಳನ್ನು ಹೊಂದಿರುತ್ತವೆ, ಅವುಗಳಲ್ಲಿ ಮೂರು ಮುಂದಕ್ಕೆ-ಪಾಯಿಂಟ್ ಆಗಿರುತ್ತವೆ. ಹೆಚ್ಚಿನ ಜಾತಿಗಳ ಕಣ್ಪೊರೆಗಳು ಗಾಢ ಕಂದು ಬಣ್ಣದಲ್ಲಿರುತ್ತವೆ. ಮಿಂಚುಳ್ಳಿಗಳು ಅತ್ಯುತ್ತಮ ದೃಷ್ಟಿಯನ್ನು ಹೊಂದಿವೆ; ಅವು ಬೈನಾಕ್ಯುಲರ್ ದೃಷ್ಟಿಗೆ ಸಮರ್ಥವಾಗಿವೆ ಮತ್ತು ನಿರ್ದಿಷ್ಟವಾಗಿ ಉತ್ತಮ ಬಣ್ಣ ದೃಷ್ಟಿಯನ್ನು ಹೊಂದಿವೆ ಎಂದು ಭಾವಿಸಲಾಗಿದೆ. ಅವರು ತಮ್ಮ ಕಣ್ಣುಗಳ ಚಲನೆಯನ್ನು ಕಣ್ಣಿನ ಕುಳಿಗಳೊಳಗೆ ನಿರ್ಬಂಧಿಸಿದ್ದಾರೆ, ಬದಲಿಗೆ ಬೇಟೆಯನ್ನು ಪತ್ತೆಹಚ್ಚಲು ತಲೆಯ ಚಲನೆಯನ್ನು ಬಳಸುತ್ತಾರೆ. ಇದರ ಜೊತೆಯಲ್ಲಿ, ನೀರೊಳಗಿನ ಬೇಟೆಯನ್ನು ಬೇಟೆಯಾಡುವಾಗ ಅವರು ನೀರಿನ ವಕ್ರೀಭವನ ಮತ್ತು ಪ್ರತಿಫಲನವನ್ನು ಸರಿದೂಗಿಸಲು ಸಮರ್ಥರಾಗಿದ್ದಾರೆ ಮತ್ತು ನೀರಿನ ಅಡಿಯಲ್ಲಿ ಆಳವನ್ನು ನಿಖರವಾಗಿ ನಿರ್ಣಯಿಸಲು ಸಮರ್ಥರಾಗಿದ್ದಾರೆ. ಅವರು ನೀರಿಗೆ ಹೊಡೆದಾಗ ಅವುಗಳನ್ನು ರಕ್ಷಿಸಲು ಕಣ್ಣುಗಳನ್ನು ಮುಚ್ಚುವ ನಿಕ್ಟಿಟೇಟಿಂಗ್ ಮೆಂಬರೇನ್ಗಳನ್ನು ಸಹ ಹೊಂದಿದ್ದಾರೆ; [[ಕಪ್ಪುಬಿಳಿ ಮಿಂಚುಳ್ಳಿ|ಪೈಡ್ ಮಿಂಚುಳ್ಳಿಯು]] ಎಲುಬಿನ ತಟ್ಟೆಯನ್ನು ಹೊಂದಿದ್ದು ಅದು ನೀರಿಗೆ ಬಡಿದಾಗ ಕಣ್ಣಿಗೆ ಅಡ್ಡಲಾಗಿ ಜಾರುತ್ತದೆ. <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}<cite class="citation book cs1 cs1-prop-long-vol" data-ve-ignore="true" id="CITEREFWoodall2001">Woodall, Peter (2001). "Family Alcedinidae (Kingfishers)". In del Hoyo, Josep; Elliott, Andrew; Sargatal, Jordi (eds.). [[iarchive:handbookofbirdso0001unse/page/103|''Handbook of the Birds of the World'']]. Vol.&nbsp;6, Mousebirds to Hornbills. Barcelona: Lynx Edicions. pp.&nbsp;[[iarchive:handbookofbirdso0001unse/page/103|103–187]]. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]]&nbsp;[[ವಿಶೇಷ:ಪುಸ್ತಕ ಮೂಲಗಳು/978-84-87334-30-6|<bdi>978-84-87334-30-6</bdi>]].</cite> [[Category:CS1: long volume value]]</ref> == ವಿತರಣೆ ಮತ್ತು ಆವಾಸಸ್ಥಾನ == ಮಿಂಚುಳ್ಳಿಗಳು ಪ್ರಪಂಚದ ಉಷ್ಣವಲಯದ ಮತ್ತು ಸಮಶೀತೋಷ್ಣ ಪ್ರದೇಶಗಳಲ್ಲಿ ಸಂಭವಿಸುವ ಕಾಸ್ಮೋಪಾಲಿಟನ್ ವಿತರಣೆಯನ್ನು ಹೊಂದಿವೆ. ಅವು ಧ್ರುವ ಪ್ರದೇಶಗಳು ಮತ್ತು ಪ್ರಪಂಚದ ಕೆಲವು ಒಣ ಮರುಭೂಮಿಗಳಿಂದ ಇರುವುದಿಲ್ಲ. ಹಲವಾರು ಪ್ರಭೇದಗಳು ದ್ವೀಪಗಳ ಗುಂಪುಗಳನ್ನು ತಲುಪಿವೆ, ವಿಶೇಷವಾಗಿ ದಕ್ಷಿಣ ಮತ್ತು ಪೂರ್ವ ಪೆಸಿಫಿಕ್ ಸಾಗರದಲ್ಲಿ. ಓಲ್ಡ್ ವರ್ಲ್ಡ್ ಟ್ರಾಪಿಕ್ಸ್ ಮತ್ತು ಆಸ್ಟ್ರೇಲಿಯಾ ಈ ಗುಂಪಿನ ಪ್ರಮುಖ ಪ್ರದೇಶಗಳಾಗಿವೆ. ಮೆಕ್ಸಿಕೋದ ಉತ್ತರಕ್ಕೆ ಯುರೋಪ್ ಮತ್ತು ಉತ್ತರ ಅಮೇರಿಕಾ ಅತ್ಯಂತ ಕಳಪೆಯಾಗಿ ಪ್ರತಿನಿಧಿಸಲ್ಪಟ್ಟಿದೆ, ಕೇವಲ ಒಂದು ಸಾಮಾನ್ಯ ಮಿಂಚುಳ್ಳಿ (ಕ್ರಮವಾಗಿ ಸಾಮಾನ್ಯ ಮಿಂಚುಳ್ಳಿ ಮತ್ತು ಬೆಲ್ಟ್ ಮಿಂಚುಳ್ಳಿ ), ಮತ್ತು ಒಂದೆರಡು ಅಪರೂಪದ ಅಥವಾ ಅತ್ಯಂತ ಸ್ಥಳೀಯ ಜಾತಿಗಳು: ( ನೈಋತ್ಯ ಯುನೈಟೆಡ್ ಸ್ಟೇಟ್ಸ್ನಲ್ಲಿ ರಿಂಗ್ಡ್ ಮಿಂಚುಳ್ಳಿ ಮತ್ತು ಹಸಿರು ಮಿಂಚುಳ್ಳಿ, [[ಕಪ್ಪುಬಿಳಿ ಮಿಂಚುಳ್ಳಿ|ಪೈಡ್ ಮಿಂಚುಳ್ಳಿ]] ಮತ್ತು ಆಗ್ನೇಯ ಯುರೋಪ್‌ನಲ್ಲಿ ಬಿಳಿ ಗಂಟಲಿನ ಮಿಂಚುಳ್ಳಿ ). ಅಮೆರಿಕಾದಲ್ಲಿ ಕಂಡುಬರುವ ಆರು ಜಾತಿಗಳು ಕ್ಲೋರೊಸೆರಿಲ್ ಕುಲದ ನಾಲ್ಕು ಹಸಿರು ಮಿಂಚುಳ್ಳಿಗಳು ಮತ್ತು ''ಮೆಗಾಸೆರಿಲ್'' ಕುಲದ ಎರಡು ದೊಡ್ಡ ಕ್ರೆಸ್ಟೆಡ್ ''ಮಿಂಚುಳ್ಳಿಗಳಾಗಿವೆ'' . ಉಷ್ಣವಲಯದ ದಕ್ಷಿಣ ಅಮೇರಿಕವು ಕೇವಲ ಐದು ಪ್ರಭೇದಗಳನ್ನು ಹೊಂದಿದೆ ಜೊತೆಗೆ [[ಹಕ್ಕಿ ವಲಸೆ|ಚಳಿಗಾಲದ]] ಬೆಲ್ಟ್ ಮಿಂಚುಳ್ಳಿಯನ್ನು ಹೊಂದಿದೆ. ಹೋಲಿಸಿದರೆ, ಆಫ್ರಿಕನ್ ದೇಶವಾದ ಗ್ಯಾಂಬಿಯಾ ತನ್ನ ೧೨೦-ಬೈ-೨೦-ಮೈಲಿ(೧೯೩ ರಿಂದ ೩೨ ಕಿಮೀ) ನಲ್ಲಿ ಎಂಟು ನಿವಾಸಿ ಜಾತಿಗಳನ್ನು ಹೊಂದಿದೆ. ಪ್ರದೇಶ. <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}<cite class="citation book cs1 cs1-prop-long-vol" data-ve-ignore="true" id="CITEREFWoodall2001">Woodall, Peter (2001). "Family Alcedinidae (Kingfishers)". In del Hoyo, Josep; Elliott, Andrew; Sargatal, Jordi (eds.). [[iarchive:handbookofbirdso0001unse/page/103|''Handbook of the Birds of the World'']]. Vol.&nbsp;6, Mousebirds to Hornbills. Barcelona: Lynx Edicions. pp.&nbsp;[[iarchive:handbookofbirdso0001unse/page/103|103–187]]. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]]&nbsp;[[ವಿಶೇಷ:ಪುಸ್ತಕ ಮೂಲಗಳು/978-84-87334-30-6|<bdi>978-84-87334-30-6</bdi>]].</cite> [[Category:CS1: long volume value]]</ref> ಐರ್ಲೆಂಡ್‌ನಿಂದ ಯುರೋಪ್, ಉತ್ತರ ಆಫ್ರಿಕಾ, ಮತ್ತು ಏಷ್ಯಾದಾದ್ಯಂತ ಆಸ್ಟ್ರೇಲಿಯದ ಸೊಲೊಮನ್ ದ್ವೀಪಗಳವರೆಗೆ ಅಥವಾ ಆಫ್ರಿಕಾ ಮತ್ತು ಏಷ್ಯಾದಾದ್ಯಂತ ವ್ಯಾಪಕವಾಗಿ ಹರಡಿರುವ ಪೈಡ್ ಮಿಂಚುಳ್ಳಿಯಂತಹ ಸಾಮಾನ್ಯ ಮಿಂಚುಳ್ಳಿಯಂತಹ ಪ್ರತ್ಯೇಕ ಪ್ರಭೇದಗಳು ಬೃಹತ್ ವ್ಯಾಪ್ತಿಯನ್ನು ಹೊಂದಿರಬಹುದು. ಇತರ ಜಾತಿಗಳು ಹೆಚ್ಚು ಚಿಕ್ಕದಾದ ಶ್ರೇಣಿಗಳನ್ನು ಹೊಂದಿವೆ, ನಿರ್ದಿಷ್ಟವಾಗಿ ಏಕ ಸಣ್ಣ ದ್ವೀಪಗಳಿಗೆ ಸ್ಥಳೀಯವಾಗಿರುವ ಪ್ರತ್ಯೇಕ ಪ್ರಭೇದಗಳು. Kofiau ಸ್ವರ್ಗ ಮಿಂಚುಳ್ಳಿ ನ್ಯೂ ಗಿನಿಯಾದ Kofiau ದ್ವೀಪಕ್ಕೆ ಸೀಮಿತವಾಗಿದೆ. <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}<cite class="citation book cs1 cs1-prop-long-vol" data-ve-ignore="true" id="CITEREFWoodall2001">Woodall, Peter (2001). "Family Alcedinidae (Kingfishers)". In del Hoyo, Josep; Elliott, Andrew; Sargatal, Jordi (eds.). [[iarchive:handbookofbirdso0001unse/page/103|''Handbook of the Birds of the World'']]. Vol.&nbsp;6, Mousebirds to Hornbills. Barcelona: Lynx Edicions. pp.&nbsp;[[iarchive:handbookofbirdso0001unse/page/103|103–187]]. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]]&nbsp;[[ವಿಶೇಷ:ಪುಸ್ತಕ ಮೂಲಗಳು/978-84-87334-30-6|<bdi>978-84-87334-30-6</bdi>]].</cite> [[Category:CS1: long volume value]]</ref> ಮಿಂಚುಳ್ಳಿಗಳು ವ್ಯಾಪಕವಾದ ಆವಾಸಸ್ಥಾನಗಳನ್ನು ಆಕ್ರಮಿಸಿಕೊಂಡಿವೆ. ಅವು ಸಾಮಾನ್ಯವಾಗಿ ನದಿಗಳು ಮತ್ತು ಸರೋವರಗಳೊಂದಿಗೆ ಸಂಬಂಧ ಹೊಂದಿದ್ದರೂ, ಪ್ರಪಂಚದ ಅರ್ಧದಷ್ಟು ಜಾತಿಗಳು ಕಾಡುಗಳು ಮತ್ತು ಅರಣ್ಯದ ತೊರೆಗಳಲ್ಲಿ ಕಂಡುಬರುತ್ತವೆ. ಅವರು ವ್ಯಾಪಕವಾದ ಇತರ ಆವಾಸಸ್ಥಾನಗಳನ್ನು ಸಹ ಆಕ್ರಮಿಸಿಕೊಂಡಿದ್ದಾರೆ. ಆಸ್ಟ್ರೇಲಿಯದ ಕೆಂಪು ಬೆನ್ನಿನ ಮಿಂಚುಳ್ಳಿಯು ಅತ್ಯಂತ ಒಣ ಮರುಭೂಮಿಗಳಲ್ಲಿ ವಾಸಿಸುತ್ತದೆ, ಆದಾಗ್ಯೂ ಮಿಂಚುಳ್ಳಿಗಳು ಸಹಾರಾದಂತಹ ಇತರ ಒಣ ಮರುಭೂಮಿಗಳಲ್ಲಿ ಇರುವುದಿಲ್ಲ. ಇತರ ಪ್ರಭೇದಗಳು ಪರ್ವತಗಳಲ್ಲಿ ಅಥವಾ ತೆರೆದ ಕಾಡಿನಲ್ಲಿ ಎತ್ತರದಲ್ಲಿ ವಾಸಿಸುತ್ತವೆ ಮತ್ತು ಹಲವಾರು ಜಾತಿಗಳು ಉಷ್ಣವಲಯದ ಹವಳದ ಹವಳದ ಮೇಲೆ ವಾಸಿಸುತ್ತವೆ. ಹಲವಾರು ಜಾತಿಗಳು ಮಾನವ-ಮಾರ್ಪಡಿಸಿದ ಆವಾಸಸ್ಥಾನಗಳಿಗೆ ಅಳವಡಿಸಿಕೊಂಡಿವೆ, ನಿರ್ದಿಷ್ಟವಾಗಿ ಕಾಡುಪ್ರದೇಶಗಳಿಗೆ ಹೊಂದಿಕೊಂಡಿವೆ, ಮತ್ತು ಕೃಷಿ ಮತ್ತು ಕೃಷಿ ಪ್ರದೇಶಗಳಲ್ಲಿ, ಹಾಗೆಯೇ ಪಟ್ಟಣಗಳು ಮತ್ತು ನಗರಗಳಲ್ಲಿನ ಉದ್ಯಾನವನಗಳು ಮತ್ತು ಉದ್ಯಾನಗಳಲ್ಲಿ ಕಂಡುಬರಬಹುದು. <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}<cite class="citation book cs1 cs1-prop-long-vol" data-ve-ignore="true" id="CITEREFWoodall2001">Woodall, Peter (2001). "Family Alcedinidae (Kingfishers)". In del Hoyo, Josep; Elliott, Andrew; Sargatal, Jordi (eds.). [[iarchive:handbookofbirdso0001unse/page/103|''Handbook of the Birds of the World'']]. Vol.&nbsp;6, Mousebirds to Hornbills. Barcelona: Lynx Edicions. pp.&nbsp;[[iarchive:handbookofbirdso0001unse/page/103|103–187]]. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]]&nbsp;[[ವಿಶೇಷ:ಪುಸ್ತಕ ಮೂಲಗಳು/978-84-87334-30-6|<bdi>978-84-87334-30-6</bdi>]].</cite> [[Category:CS1: long volume value]]</ref> == ನಡವಳಿಕೆ ಮತ್ತು ಪರಿಸರ ವಿಜ್ಞಾನ == === ಆಹಾರ === ಮಿಂಚುಳ್ಳಿಗಳು ವಿವಿಧ ಬಗೆಯ ಬೇಟೆಯನ್ನು ತಿನ್ನುತ್ತವೆ. ಅವು ಮೀನುಗಳನ್ನು ಬೇಟೆಯಾಡಲು ಮತ್ತು ತಿನ್ನಲು ಹೆಚ್ಚು ಪ್ರಸಿದ್ಧವಾಗಿವೆ, ಮತ್ತು ಕೆಲವು ಪ್ರಭೇದಗಳು ಮೀನು ಹಿಡಿಯುವಲ್ಲಿ ಪರಿಣತಿಯನ್ನು ಹೊಂದಿವೆ, ಆದರೆ ಇತರ ಪ್ರಭೇದಗಳು ಕಠಿಣಚರ್ಮಿಗಳು, ಕಪ್ಪೆಗಳು ಮತ್ತು ಇತರ [[ಉಭಯಚರಗಳು]], [[ವಲಯವಂತಗಳು|ಅನೆಲಿಡ್]] ಹುಳುಗಳು, [[ಮೃದ್ವಂಗಿಗಳು]], ಕೀಟಗಳು, ಜೇಡಗಳು, [[ಜರಿ|ಸೆಂಟಿಪೀಡ್ಸ್]], ಸರೀಸೃಪಗಳು (ಹಾವುಗಳು ಸೇರಿದಂತೆ) ಮತ್ತು ಪಕ್ಷಿಗಳನ್ನು ಸಹ ತೆಗೆದುಕೊಳ್ಳುತ್ತವೆ. ಮತ್ತು ಸಸ್ತನಿಗಳು. ಪ್ರತ್ಯೇಕ ಜಾತಿಗಳು ಕೆಲವು ವಸ್ತುಗಳಲ್ಲಿ ಪರಿಣತಿ ಹೊಂದಬಹುದು ಅಥವಾ ವಿವಿಧ ರೀತಿಯ ಬೇಟೆಯನ್ನು ತೆಗೆದುಕೊಳ್ಳಬಹುದು, ಮತ್ತು ದೊಡ್ಡ ಜಾಗತಿಕ ವಿತರಣೆಗಳನ್ನು ಹೊಂದಿರುವ ಜಾತಿಗಳಿಗೆ, ವಿಭಿನ್ನ ಜನಸಂಖ್ಯೆಯು ವಿಭಿನ್ನ ಆಹಾರಕ್ರಮಗಳನ್ನು ಹೊಂದಿರಬಹುದು. ವುಡ್‌ಲ್ಯಾಂಡ್ ಮತ್ತು ಅರಣ್ಯ ಮಿಂಚುಳ್ಳಿಗಳು ಮುಖ್ಯವಾಗಿ ಕೀಟಗಳನ್ನು, ವಿಶೇಷವಾಗಿ ಮಿಡತೆಗಳನ್ನು ತೆಗೆದುಕೊಳ್ಳುತ್ತವೆ, ಆದರೆ ನೀರಿನ ಮಿಂಚುಳ್ಳಿಗಳು ಮೀನುಗಳನ್ನು ತೆಗೆದುಕೊಳ್ಳುವಲ್ಲಿ ಹೆಚ್ಚು ಪರಿಣತಿಯನ್ನು ಹೊಂದಿವೆ. ಕೆಂಪು ಬೆನ್ನಿನ ಮಿಂಚುಳ್ಳಿಯು ತಮ್ಮ ಮರಿಗಳನ್ನು ತಿನ್ನಲು ಕಾಲ್ಪನಿಕ ಮಾರ್ಟಿನ್‌ಗಳ ಮಣ್ಣಿನ ಗೂಡುಗಳಿಗೆ ಬಡಿಯುವುದನ್ನು ಗಮನಿಸಲಾಗಿದೆ. <ref>{{Cite journal|last=Schulz|first=M|year=1998|title=Bats and other fauna in disused Fairy Martin ''Hirundo ariel'' nests|journal=Emu|volume=98|issue=3|pages=184–191|doi=10.1071/MU98026}}</ref> ಮಿಂಚುಳ್ಳಿಗಳು ಸಾಮಾನ್ಯವಾಗಿ ತೆರೆದ ಪರ್ಚ್‌ನಿಂದ ಬೇಟೆಯಾಡುತ್ತವೆ; ಬೇಟೆಯ ವಸ್ತುವನ್ನು ಗಮನಿಸಿದಾಗ, ಮಿಂಚುಳ್ಳಿ ಅದನ್ನು ಕಿತ್ತುಕೊಳ್ಳಲು ಕೆಳಕ್ಕೆ ಇಳಿಯುತ್ತದೆ, ನಂತರ ಪರ್ಚ್‌ಗೆ ಹಿಂತಿರುಗುತ್ತದೆ. ಎಲ್ಲಾ ಮೂರು ಕುಟುಂಬಗಳ ಮಿಂಚುಳ್ಳಿಗಳು ಬೇಟೆಯನ್ನು ಕೊಲ್ಲಲು ಮತ್ತು ರಕ್ಷಣಾತ್ಮಕ ಮುಳ್ಳುಗಳು ಮತ್ತು ಮೂಳೆಗಳನ್ನು ಹೊರಹಾಕಲು ಅಥವಾ ಮುರಿಯಲು ದೊಡ್ಡ ಬೇಟೆಯನ್ನು ಪರ್ಚ್‌ನಲ್ಲಿ ಸೋಲಿಸುತ್ತವೆ. ಬೇಟೆಯನ್ನು ಹೊಡೆದ ನಂತರ, ಅದನ್ನು ಕುಶಲತೆಯಿಂದ ಮತ್ತು ನಂತರ ನುಂಗಲಾಗುತ್ತದೆ. <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}<cite class="citation book cs1 cs1-prop-long-vol" data-ve-ignore="true" id="CITEREFWoodall2001">Woodall, Peter (2001). "Family Alcedinidae (Kingfishers)". In del Hoyo, Josep; Elliott, Andrew; Sargatal, Jordi (eds.). [[iarchive:handbookofbirdso0001unse/page/103|''Handbook of the Birds of the World'']]. Vol.&nbsp;6, Mousebirds to Hornbills. Barcelona: Lynx Edicions. pp.&nbsp;[[iarchive:handbookofbirdso0001unse/page/103|103–187]]. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]]&nbsp;[[ವಿಶೇಷ:ಪುಸ್ತಕ ಮೂಲಗಳು/978-84-87334-30-6|<bdi>978-84-87334-30-6</bdi>]].</cite> [[Category:CS1: long volume value]]</ref> ಕೆಲವೊಮ್ಮೆ, ಮೂಳೆಗಳು, ಮಾಪಕಗಳು ಮತ್ತು ಇತರ ಅಜೀರ್ಣ ಭಗ್ನಾವಶೇಷಗಳ ಗುಳಿಗೆ ಕೆಮ್ಮುತ್ತದೆ. <ref name="Fry">{{Cite book|title=Kingfishers, Bee-eaters and Rollers|last=Fry|first=C. Hilary|last2=Fry|first2=Kathie|last3=Harris|first3=Alan|publisher=Christopher Helm|year=1999|isbn=978-0-7136-5206-2|location=London|pages=219–221}}</ref> ಸಲಿಕೆ ಕೊಕ್ಕಿನ ಕೂಕಬುರಾ ಮೃದುವಾದ ಕೆಸರಿನಲ್ಲಿ ಹುಳುಗಳನ್ನು ಅಗೆಯಲು ಅದರ ಬೃಹತ್, ಅಗಲವಾದ ಬಿಲ್ ಅನ್ನು ಸಲಿಕೆಯಾಗಿ ಬಳಸುತ್ತದೆ.<gallery mode="packed" heights="120px"> Ein Eisvogel im Schwebflug.jpg|[[Common kingfisher|ಸಾಮಾನ್ಯ ಮಿಂಚುಳ್ಳಿ]] ಸುಳಿದಾಡುತ್ತಿದೆ Giant kingfisher (Megaceryle maxima) female composite.jpg|[[Giant kingfisher|ದೈತ್ಯ ಮಿಂಚುಳ್ಳಿ]] ಟಿಲಾಪಿಯಾ ಮೀನಿನ ಬೆನ್ನುಮೂಳೆಯನ್ನು ಒಡೆಯುತ್ತದೆ Pied kingfisher killing fish.jpg|[[Pied kingfisher|ಪೈಡ್ ಮಿಂಚುಳ್ಳಿ]] ಮೀನನ್ನು ಕೊಲ್ಲುತ್ತಿದೆ Kingfisher pellet - 2020-02-02 - Andy Mabbett - 02 (cropped).jpg|[[Common kingfisher|ಸಾಮಾನ್ಯ ಮಿಂಚುಳ್ಳಿಯ ಗೋಲಿ]] </gallery> === ತಳಿ === ಮಿಂಚುಳ್ಳಿಗಳು ಪ್ರಾದೇಶಿಕವಾಗಿವೆ, ಕೆಲವು ಪ್ರಭೇದಗಳು ತಮ್ಮ ಪ್ರದೇಶಗಳನ್ನು ಬಲವಾಗಿ ರಕ್ಷಿಸಿಕೊಳ್ಳುತ್ತವೆ. ಅವರು ಸಾಮಾನ್ಯವಾಗಿ ಏಕಪತ್ನಿತ್ವವನ್ನು ಹೊಂದಿದ್ದಾರೆ, ಆದಾಗ್ಯೂ ಕೆಲವು ಜಾತಿಗಳಲ್ಲಿ ಸಹಕಾರಿ ಸಂತಾನೋತ್ಪತ್ತಿಯನ್ನು ಗಮನಿಸಲಾಗಿದೆ ಮತ್ತು ಇತರರಲ್ಲಿ ಸಾಕಷ್ಟು ಸಾಮಾನ್ಯವಾಗಿದೆ, <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}<cite class="citation book cs1 cs1-prop-long-vol" data-ve-ignore="true" id="CITEREFWoodall2001">Woodall, Peter (2001). "Family Alcedinidae (Kingfishers)". In del Hoyo, Josep; Elliott, Andrew; Sargatal, Jordi (eds.). [[iarchive:handbookofbirdso0001unse/page/103|''Handbook of the Birds of the World'']]. Vol.&nbsp;6, Mousebirds to Hornbills. Barcelona: Lynx Edicions. pp.&nbsp;[[iarchive:handbookofbirdso0001unse/page/103|103–187]]. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]]&nbsp;[[ವಿಶೇಷ:ಪುಸ್ತಕ ಮೂಲಗಳು/978-84-87334-30-6|<bdi>978-84-87334-30-6</bdi>]].</cite> [[Category:CS1: long volume value]]</ref> ಉದಾಹರಣೆಗೆ ನಗುವ ಕೂಕಬುರ್ರಾ, ಅಲ್ಲಿ ಸಹಾಯಕರು ಮರಿಗಳನ್ನು ಬೆಳೆಸುವಲ್ಲಿ ಪ್ರಬಲ ತಳಿ ಜೋಡಿಗೆ ಸಹಾಯ ಮಾಡುತ್ತಾರೆ. <ref>{{Cite journal|last=Legge|first=S.|last2=Cockburn|first2=A.|year=2000|title=Social and mating system of cooperatively breeding laughing kookaburras (''Dacelo novaeguineae'')|journal=Behavioral Ecology and Sociobiology|volume=47|issue=4|pages=220–229|doi=10.1007/s002650050659}}</ref> ಎಲ್ಲಾ ಕೊರಾಸಿಫಾರ್ಮ್ಸ್‌ಗಳಂತೆ, ಮಿಂಚುಳ್ಳಿಗಳು ಕುಹರದ ಗೂಡುಗಳು ಮತ್ತು ಮರದ ಗೂಡುಗಳಾಗಿವೆ, ಹೆಚ್ಚಿನ ಜಾತಿಗಳು ನೆಲದಲ್ಲಿ ಅಗೆದ ರಂಧ್ರಗಳಲ್ಲಿ ಗೂಡುಕಟ್ಟುತ್ತವೆ . ಈ ರಂಧ್ರಗಳು ಸಾಮಾನ್ಯವಾಗಿ ನದಿಗಳು, ಸರೋವರಗಳು ಅಥವಾ ಮಾನವ ನಿರ್ಮಿತ ಹಳ್ಳಗಳ ಬದಿಗಳಲ್ಲಿ ಭೂಮಿಯ ದಂಡೆಗಳಲ್ಲಿವೆ. ಕೆಲವು ಜಾತಿಗಳು ಮರಗಳಲ್ಲಿನ ರಂಧ್ರಗಳಲ್ಲಿ ಗೂಡುಕಟ್ಟಬಹುದು, ಭೂಮಿಯು ಬೇರುಸಹಿತ ಮರದ ಬೇರುಗಳಿಗೆ ಅಂಟಿಕೊಂಡಿರುತ್ತದೆ ಅಥವಾ ಗೆದ್ದಲುಗಳ ವೃಕ್ಷದ ಗೂಡುಗಳಲ್ಲಿ (ಟರ್ಮಿಟೇರಿಯಂ). ಕಾಡಿನ ಜಾತಿಗಳಲ್ಲಿ ಈ ಗೆದ್ದಲು ಗೂಡುಗಳು ಸಾಮಾನ್ಯ. ಗೂಡುಗಳು ಸುರಂಗದ ಕೊನೆಯಲ್ಲಿ ಸಣ್ಣ ಕೋಣೆಯ ರೂಪವನ್ನು ಪಡೆಯುತ್ತವೆ. ಗೂಡು ಅಗೆಯುವ ಕರ್ತವ್ಯಗಳನ್ನು ಲಿಂಗಗಳ ನಡುವೆ ಹಂಚಲಾಗುತ್ತದೆ. ಆರಂಭಿಕ ಉತ್ಖನನದ ಸಮಯದಲ್ಲಿ, ಪಕ್ಷಿಯು ಆಯ್ಕೆಮಾಡಿದ ಸ್ಥಳದಲ್ಲಿ ಸಾಕಷ್ಟು ಬಲದಿಂದ ಹಾರಬಹುದು ಮತ್ತು ಇದನ್ನು ಮಾಡುವಾಗ ಪಕ್ಷಿಗಳು ತಮ್ಮನ್ನು ತಾವು ಮಾರಣಾಂತಿಕವಾಗಿ ಗಾಯಗೊಳಿಸಿಕೊಳ್ಳುತ್ತವೆ. ಸುರಂಗಗಳ ಉದ್ದವು ಜಾತಿಗಳು ಮತ್ತು ಸ್ಥಳದಿಂದ ಬದಲಾಗುತ್ತದೆ; ಟರ್ಮಿಟೇರಿಯಮ್‌ಗಳಲ್ಲಿನ ಗೂಡುಗಳು ಭೂಮಿಗೆ ಅಗೆದ ಗೂಡುಗಳಿಗಿಂತ ಅಗತ್ಯವಾಗಿ ಚಿಕ್ಕದಾಗಿದೆ ಮತ್ತು ಗಟ್ಟಿಯಾದ ತಲಾಧಾರಗಳಲ್ಲಿನ ಗೂಡುಗಳು ಮೃದುವಾದ ಮಣ್ಣು ಅಥವಾ ಮರಳಿನಲ್ಲಿರುವ ಗೂಡುಗಳಿಗಿಂತ ಚಿಕ್ಕದಾಗಿರುತ್ತವೆ. <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}<cite class="citation book cs1 cs1-prop-long-vol" data-ve-ignore="true" id="CITEREFWoodall2001">Woodall, Peter (2001). "Family Alcedinidae (Kingfishers)". In del Hoyo, Josep; Elliott, Andrew; Sargatal, Jordi (eds.). [[iarchive:handbookofbirdso0001unse/page/103|''Handbook of the Birds of the World'']]. Vol.&nbsp;6, Mousebirds to Hornbills. Barcelona: Lynx Edicions. pp.&nbsp;[[iarchive:handbookofbirdso0001unse/page/103|103–187]]. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]]&nbsp;[[ವಿಶೇಷ:ಪುಸ್ತಕ ಮೂಲಗಳು/978-84-87334-30-6|<bdi>978-84-87334-30-6</bdi>]].</cite> [[Category:CS1: long volume value]]</ref> ಮಿಂಚುಳ್ಳಿಗಳ ಮೊಟ್ಟೆಗಳು ಏಕರೂಪವಾಗಿ ಬಿಳಿಯಾಗಿರುತ್ತವೆ. ವಿಶಿಷ್ಟವಾದ ಕ್ಲಚ್ ಗಾತ್ರವು ಜಾತಿಗಳ ಮೂಲಕ ಬದಲಾಗುತ್ತದೆ; ಕೆಲವು ಅತಿ ದೊಡ್ಡ ಮತ್ತು ಚಿಕ್ಕ ಜಾತಿಗಳು ಪ್ರತಿ ಕ್ಲಚ್‌ಗೆ ಎರಡು ಮೊಟ್ಟೆಗಳನ್ನು ಇಡುತ್ತವೆ, ಆದರೆ ಇತರವು ೧೦ ಮೊಟ್ಟೆಗಳನ್ನು ಇಡಬಹುದು, ವಿಶಿಷ್ಟವಾದವು ಮೂರರಿಂದ ಆರು ಮೊಟ್ಟೆಗಳನ್ನು ಇಡುತ್ತವೆ. ಎರಡೂ ಲಿಂಗಗಳು ಮೊಟ್ಟೆಗಳಿಗೆ ಕಾವುಕೊಡುತ್ತವೆ . ಮಿಂಚುಳ್ಳಿಯ ಸಂತತಿಯು ಸಾಮಾನ್ಯವಾಗಿ ೩-೪ ತಿಂಗಳುಗಳ ಕಾಲ ಪೋಷಕರೊಂದಿಗೆ ಇರುತ್ತದೆ. <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}<cite class="citation book cs1 cs1-prop-long-vol" data-ve-ignore="true" id="CITEREFWoodall2001">Woodall, Peter (2001). "Family Alcedinidae (Kingfishers)". In del Hoyo, Josep; Elliott, Andrew; Sargatal, Jordi (eds.). [[iarchive:handbookofbirdso0001unse/page/103|''Handbook of the Birds of the World'']]. Vol.&nbsp;6, Mousebirds to Hornbills. Barcelona: Lynx Edicions. pp.&nbsp;[[iarchive:handbookofbirdso0001unse/page/103|103–187]]. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]]&nbsp;[[ವಿಶೇಷ:ಪುಸ್ತಕ ಮೂಲಗಳು/978-84-87334-30-6|<bdi>978-84-87334-30-6</bdi>]].</cite> [[Category:CS1: long volume value]]</ref> [[ಚಿತ್ರ:Actenoides_concretus.png|link=//upload.wikimedia.org/wikipedia/commons/thumb/a/a1/Actenoides_concretus.png/220px-Actenoides_concretus.png|thumb| ರುಫಸ್ ಕಾಲರ್ಡ್ ಮಿಂಚುಳ್ಳಿ ತನ್ನ ಮಳೆಕಾಡಿನ ಆವಾಸಸ್ಥಾನದ ಕ್ಷಿಪ್ರ ನಷ್ಟದಿಂದಾಗಿ ಅಪಾಯಕ್ಕೆ ಹತ್ತಿರದಲ್ಲಿದೆ ಎಂದು ವರ್ಗೀಕರಿಸಲಾಗಿದೆ.]] ಹಲವಾರು ಜಾತಿಗಳು ಮಾನವ ಚಟುವಟಿಕೆಗಳಿಂದ ಅಪಾಯದಲ್ಲಿದೆ ಮತ್ತು ಅಳಿವಿನ ಅಪಾಯದಲ್ಲಿದೆ ಎಂದು ಪರಿಗಣಿಸಲಾಗಿದೆ. ಇವುಗಳಲ್ಲಿ ಹೆಚ್ಚಿನವು ಸೀಮಿತ ವಿತರಣೆಯನ್ನು ಹೊಂದಿರುವ ಅರಣ್ಯ ಪ್ರಭೇದಗಳಾಗಿವೆ, ನಿರ್ದಿಷ್ಟವಾಗಿ ಇನ್ಸುಲರ್ ಜಾತಿಗಳು. ಅರಣ್ಯ ತೆರವು ಅಥವಾ ಅವನತಿಯಿಂದ ಉಂಟಾಗುವ ಆವಾಸಸ್ಥಾನದ ನಷ್ಟದಿಂದ ಮತ್ತು ಕೆಲವು ಸಂದರ್ಭಗಳಲ್ಲಿ ಪರಿಚಯಿಸಲಾದ ಜಾತಿಗಳಿಂದ ಅವು ಬೆದರಿಕೆಗೆ ಒಳಗಾಗುತ್ತವೆ. ಪರಿಚಯಿಸಿದ ಜಾನುವಾರುಗಳಿಂದ ಉಂಟಾದ ಆವಾಸಸ್ಥಾನದ ನಷ್ಟ ಮತ್ತು ಅವನತಿಯ ಸಂಯೋಜನೆಯಿಂದಾಗಿ ಮತ್ತು ಪ್ರಾಯಶಃ ಪರಿಚಯಿಸಲಾದ ಜಾತಿಗಳಿಂದ ಬೇಟೆಯಾಡುವಿಕೆಯಿಂದಾಗಿ ಫ್ರೆಂಚ್ ಪಾಲಿನೇಷ್ಯಾದ ಮಾರ್ಕ್ವೆಸನ್ ಮಿಂಚುಳ್ಳಿಯನ್ನು ತೀವ್ರವಾಗಿ ಅಳಿವಿನಂಚಿನಲ್ಲಿರುವ ಪಟ್ಟಿಮಾಡಲಾಗಿದೆ. == ಮನುಷ್ಯರೊಂದಿಗಿನ ಸಂಬಂಧ == ಮಿಂಚುಳ್ಳಿಗಳು ಸಾಮಾನ್ಯವಾಗಿ ನಾಚಿಕೆಪಡುವ ಪಕ್ಷಿಗಳು, ಆದರೆ ಇದರ ಹೊರತಾಗಿಯೂ, ಅವು ಮಾನವ ಸಂಸ್ಕೃತಿಯಲ್ಲಿ ಹೆಚ್ಚು ಕಾಣಿಸಿಕೊಂಡಿವೆ, ಸಾಮಾನ್ಯವಾಗಿ ದೊಡ್ಡ ತಲೆಯು ಅದರ ಶಕ್ತಿಯುತ ಬಾಯಿ, ಅವುಗಳ ಪ್ರಕಾಶಮಾನವಾದ ಪುಕ್ಕಗಳು ಅಥವಾ ಕೆಲವು ಜಾತಿಗಳ ಆಸಕ್ತಿದಾಯಕ ನಡವಳಿಕೆಯನ್ನು ಬೆಂಬಲಿಸುತ್ತದೆ. ಬೊರ್ನಿಯೊದ ಡುಸುನ್ ಜನರಿಗೆ, ಓರಿಯೆಂಟಲ್ ಡ್ವಾರ್ಫ್ ಮಿಂಚುಳ್ಳಿಯನ್ನು ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ ಮತ್ತು ಯುದ್ಧಕ್ಕೆ ಹೋಗುವ ದಾರಿಯಲ್ಲಿ ಒಬ್ಬರನ್ನು ನೋಡುವ ಯೋಧರು ಮನೆಗೆ ಮರಳಬೇಕು. ಮತ್ತೊಂದು ಬೋರ್ನಿಯನ್ ಬುಡಕಟ್ಟಿನವರು ಬ್ಯಾಂಡೆಡ್ ಮಿಂಚುಳ್ಳಿಯನ್ನು ಶಕುನ ಪಕ್ಷಿ ಎಂದು ಪರಿಗಣಿಸುತ್ತಾರೆ, ಆದರೂ ಸಾಮಾನ್ಯವಾಗಿ ಒಳ್ಳೆಯ ಶಕುನ. <ref name="HBW">{{Cite book|url=https://archive.org/details/handbookofbirdso0001unse/page/103|title=Handbook of the Birds of the World|last=Woodall|first=Peter|publisher=Lynx Edicions|year=2001|isbn=978-84-87334-30-6|editor-last=del Hoyo|editor-first=Josep|volume=6, Mousebirds to Hornbills|location=Barcelona|pages=[https://archive.org/details/handbookofbirdso0001unse/page/103 103–187]|chapter=Family Alcedinidae (Kingfishers)|editor-last2=Elliott|editor-first2=Andrew|editor-last3=Sargatal|editor-first3=Jordi}}<cite class="citation book cs1 cs1-prop-long-vol" data-ve-ignore="true" id="CITEREFWoodall2001">Woodall, Peter (2001). "Family Alcedinidae (Kingfishers)". In del Hoyo, Josep; Elliott, Andrew; Sargatal, Jordi (eds.). [[iarchive:handbookofbirdso0001unse/page/103|''Handbook of the Birds of the World'']]. Vol.&nbsp;6, Mousebirds to Hornbills. Barcelona: Lynx Edicions. pp.&nbsp;[[iarchive:handbookofbirdso0001unse/page/103|103–187]]. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]]&nbsp;[[ವಿಶೇಷ:ಪುಸ್ತಕ ಮೂಲಗಳು/978-84-87334-30-6|<bdi>978-84-87334-30-6</bdi>]].</cite> [[Category:CS1: long volume value]]</ref> ಪವಿತ್ರ ಮಿಂಚುಳ್ಳಿ, ಇತರ ಪೆಸಿಫಿಕ್ ಮಿಂಚುಳ್ಳಿಗಳೊಂದಿಗೆ, ಪಾಲಿನೇಷ್ಯನ್ನರಿಂದ ಪೂಜಿಸಲ್ಪಟ್ಟಿತು, ಅವರು ಸಮುದ್ರಗಳು ಮತ್ತು ಅಲೆಗಳ ಮೇಲೆ ನಿಯಂತ್ರಣವನ್ನು ಹೊಂದಿದ್ದಾರೆಂದು ನಂಬಿದ್ದರು. ಆಧುನಿಕ ಟ್ಯಾಕ್ಸಾನಮಿಯು ಶಾಸ್ತ್ರೀಯ ಗ್ರೀಕ್ ಪುರಾಣದ ನಂತರ ಮಿಂಚುಳ್ಳಿಗಳನ್ನು ಹೆಸರಿಸುವಲ್ಲಿ ಗಾಳಿ ಮತ್ತು ಸಮುದ್ರವನ್ನು ಉಲ್ಲೇಖಿಸುತ್ತದೆ. ಪೌರಾಣಿಕ-ಹಕ್ಕಿಯ ಮೊದಲ ಜೋಡಿ ಹಾಲ್ಸಿಯಾನ್ (ಕಿಂಗ್‌ಫಿಷರ್‌ಗಳು) ಅಲ್ಸಿಯೋನ್ ಮತ್ತು ಸೀಕ್ಸ್‌ನ ಮದುವೆಯಿಂದ ರಚಿಸಲ್ಪಟ್ಟವು. ದೇವರುಗಳಾಗಿ, ಅವರು ತಮ್ಮನ್ನು ಜೀಯಸ್ ಮತ್ತು ಹೇರಾ ಎಂದು ಉಲ್ಲೇಖಿಸುವ ಪವಿತ್ರತೆಯನ್ನು ಬದುಕಿದರು. ಇದಕ್ಕಾಗಿ ಅವರು ಸತ್ತರು, ಆದರೆ ಇತರ ದೇವರುಗಳು, ಸಹಾನುಭೂತಿಯ ಕ್ರಿಯೆಯಲ್ಲಿ, ಅವುಗಳನ್ನು ಪಕ್ಷಿಗಳಾಗಿ ಮಾಡಿದರು, ಹೀಗಾಗಿ ಅವುಗಳನ್ನು ತಮ್ಮ ಮೂಲ ಕಡಲತೀರದ ಆವಾಸಸ್ಥಾನಕ್ಕೆ ಮರುಸ್ಥಾಪಿಸಿದರು. ಹೆಚ್ಚುವರಿಯಾಗಿ, ವಿಶೇಷ " [[wiktionary:halcyon days|ಹಾಲ್ಸಿಯಾನ್ ದಿನಗಳನ್ನು]] " ನೀಡಲಾಯಿತು. ಚಳಿಗಾಲದ ಅಯನ ಸಂಕ್ರಾಂತಿಯ ಎರಡೂ ಬದಿಯಲ್ಲಿರುವ ಏಳು ದಿನಗಳು ಇವುಗಳಿಗೆ ಮತ್ತೆಂದೂ ಬಿರುಗಾಳಿಗಳು ಸಂಭವಿಸುವುದಿಲ್ಲ. ಹ್ಯಾಲ್ಸಿಯಾನ್ ಪಕ್ಷಿಗಳ "ದಿನಗಳು" ಚಳಿಗಾಲದಲ್ಲಿ ಮೊಟ್ಟೆಯೊಡೆದ ಕ್ಲಚ್ (ಅಥವಾ ಸಂಸಾರ) ಆರೈಕೆಗಾಗಿ, ಆದರೆ "ಹಾಲ್ಸಿಯಾನ್ ದಿನಗಳು" ಎಂಬ ಪದಗುಚ್ಛವು ನಿರ್ದಿಷ್ಟವಾಗಿ ಹಿಂದಿನ ಒಂದು ಸುಂದರವಾದ ಸಮಯವನ್ನು ಅಥವಾ ಸಾಮಾನ್ಯವಾಗಿ ಶಾಂತಿಯುತ ಸಮಯವನ್ನು ಸೂಚಿಸುತ್ತದೆ. ಈ ರೂಪಾಂತರದ ಪುರಾಣವನ್ನು ಉಲ್ಲೇಖಿಸಿ ವಿವಿಧ ರೀತಿಯ ಮಿಂಚುಳ್ಳಿಗಳು ಮತ್ತು ಮಾನವ ಸಾಂಸ್ಕೃತಿಕ ಕಲಾಕೃತಿಗಳನ್ನು ದಂಪತಿಗಳ ಹೆಸರನ್ನು ಇಡಲಾಗಿದೆ : * ''Ceyx'' ( ನದಿ ಮಿಂಚುಳ್ಳಿ ಕುಟುಂಬದಲ್ಲಿ ) ಕುಲಕ್ಕೆ ಅವನ ಹೆಸರನ್ನು ಇಡಲಾಗಿದೆ. * ಮಿಂಚುಳ್ಳಿ ಉಪಕುಟುಂಬ ಹ್ಯಾಲ್ಸಿಯೋನಿನೇ ( ಮರದ ಮಿಂಚುಳ್ಳಿಗಳು ) ಅವನ ಹೆಂಡತಿಯ ಹೆಸರನ್ನು ಇಡಲಾಗಿದೆ, <nowiki><i id="mwARI">ಹಾಲ್ಸಿಯಾನ್</i></nowiki> ಕುಲದಂತೆ. * ಬೆಲ್ಟ್ ಮಿಂಚುಳ್ಳಿಯ ನಿರ್ದಿಷ್ಟ ಹೆಸರು ( ''ಮೆಗಾಸೆರಿಲ್ ಅಲ್ಸಿಯಾನ್'' ) ಸಹ ಅವಳ ಹೆಸರನ್ನು ಉಲ್ಲೇಖಿಸುತ್ತದೆ. == ಉಲ್ಲೇಖಗಳು == {{Reflist}} <nowiki> [[ವರ್ಗ:Pages with unreviewed translations]]</nowiki> e1snaxvwnq86q5g9cag0y9b9fumvdke ಸದಸ್ಯರ ಚರ್ಚೆಪುಟ:Chetan halasagi 3 144412 1113015 2022-08-07T14:48:05Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Chetan halasagi}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೪:೪೮, ೭ ಆಗಸ್ಟ್ ೨೦೨೨ (UTC) 79f5ofvwot5axq4je9xs09167pn4551 ಸದಸ್ಯರ ಚರ್ಚೆಪುಟ:Somesh s kulkarni 3 144413 1113016 2022-08-07T15:24:11Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Somesh s kulkarni}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೫:೨೪, ೭ ಆಗಸ್ಟ್ ೨೦೨೨ (UTC) 8if9ruuyb20qbr7pg9bfj7pb9fp77i7 ಸದಸ್ಯರ ಚರ್ಚೆಪುಟ:Satishbtm 3 144414 1113017 2022-08-07T17:20:36Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Satishbtm}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೭:೨೦, ೭ ಆಗಸ್ಟ್ ೨೦೨೨ (UTC) kljl29hwlfycwbhh7yforh2e7i3e91n ಸದಸ್ಯ:Ashwini Devadigha/ದತ್ತಾಂಶ ವಿಜ್ಞಾನ 2 144415 1113051 2022-08-08T10:38:29Z Ashwini Devadigha 75928 "[[:en:Special:Redirect/revision/1102918711|Data science]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು wikitext text/x-wiki [[ಚಿತ್ರ:PIA23792-1600x1200(1).jpg|link=//upload.wikimedia.org/wikipedia/commons/thumb/4/45/PIA23792-1600x1200%281%29.jpg/220px-PIA23792-1600x1200%281%29.jpg|thumb| ಕಾಮೆಟ್ ನಿಯೊವೈಸ್ (ಇಲ್ಲಿ ಕೆಂಪು ಚುಕ್ಕೆಗಳ ಸರಣಿಯಂತೆ ಚಿತ್ರಿಸಲಾಗಿದೆ) ಅಸ್ತಿತ್ವವನ್ನು ಬಾಹ್ಯಾಕಾಶ ದೂರದರ್ಶಕ, ವೈಡ್-ಫೀಲ್ಡ್ ಇನ್ಫ್ರಾರೆಡ್ ಸರ್ವೆ ಎಕ್ಸ್‌ಪ್ಲೋರರ್ ಸ್ವಾಧೀನಪಡಿಸಿಕೊಂಡಿರುವ ಖಗೋಳ ಸಮೀಕ್ಷೆಯ ಡೇಟಾವನ್ನು ವಿಶ್ಲೇಷಿಸುವ ಮೂಲಕ ಕಂಡುಹಿಡಿಯಲಾಯಿತು.]] '''ದತ್ತಾಂಶ ವಿಜ್ಞಾನವು''' ವೈಜ್ಞಾನಿಕ ವಿಧಾನಗಳು, ಪ್ರಕ್ರಿಯೆಗಳು, [[ಆಲ್ಗಾರಿತಂ|ಅಲ್ಗಾರಿದಮ್‌ಗಳು]] ಮತ್ತು ಗದ್ದಲದ, ರಚನಾತ್ಮಕ ಮತ್ತು ರಚನೆಯಿಲ್ಲದ ದತ್ತಾಂಶದಿಂದ [[ಜ್ಞಾನ]] ಮತ್ತು ಒಳನೋಟಗಳನ್ನು ಹೊರತೆಗೆಯಲು ಬಳಸುವ ಅಂತರಶಿಸ್ತೀಯ ಕ್ಷೇತ್ರವಾಗಿದೆ. <ref>{{Cite journal|last=Dhar|first=V.|title=Data science and prediction|doi=10.1145/2500499|journal=Communications of the ACM|volume=56|issue=12|pages=64–73|year=2013|url=http://cacm.acm.org/magazines/2013/12/169933-data-science-and-prediction/fulltext|accessdate=2 September 2015|archiveurl=https://web.archive.org/web/20141109113411/http://cacm.acm.org/magazines/2013/12/169933-data-science-and-prediction/fulltext|archivedate=9 November 2014}}</ref> <ref>{{Cite web|url=http://simplystatistics.org/2013/12/12/the-key-word-in-data-science-is-not-data-it-is-science/|title=The key word in "Data Science" is not Data, it is Science|last=Jeff Leek|authorlink=Jeffrey T. Leek|date=2013-12-12|publisher=Simply Statistics|archive-url=https://web.archive.org/web/20140102194117/http://simplystatistics.org/2013/12/12/the-key-word-in-data-science-is-not-data-it-is-science/|archive-date=2 January 2014|access-date=1 January 2014}}</ref>ಹಾಗೆಯೇ, ವ್ಯಾಪಕ ಶ್ರೇಣಿಯ ಅಪ್ಲಿಕೇಶನ್ ಡೊಮೇನ್‌ಗಳಲ್ಲಿ ಡೇಟಾದಿಂದ ಜ್ಞಾನವನ್ನು ಅನ್ವಯಿಸುತ್ತದೆ. ದತ್ತಾಂಶ ವಿಜ್ಞಾನವು [[ದತ್ತಾಂಶ ಗಣಿಗಾರಿಕೆ]], [[ಯಂತ್ರ ಕಲಿಕೆ]] ಮತ್ತು ದೊಡ್ಡ ಡೇಟಾಗೆ ಸಂಬಂಧಿಸಿದೆ. <ref name=":2">{{Cite journal|last=Cao|first=Longbing|date=2017-06-29|title=Data Science: A Comprehensive Overview|journal=ACM Computing Surveys|volume=50|issue=3|pages=43:1–43:42|doi=10.1145/3076253|issn=0360-0300}}</ref> ದತ್ತಾಂಶ ವಿಜ್ಞಾನವು ದತ್ತಾಂಶದೊಂದಿಗೆ "ವಾಸ್ತವ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಲು ಮತ್ತು ವಿಶ್ಲೇಷಿಸಲು" [[ಸಂಖ್ಯಾಶಾಸ್ತ್ರ|ಅಂಕಿಅಂಶಗಳು]], [[ಮಾಹಿತಿ ವಿಶ್ಲೇಷಣೆ|ದತ್ತಾಂಶ ವಿಶ್ಲೇಷಣೆ]], ಇನ್ಫರ್ಮ್ಯಾಟಿಕ್ಸ್ ಮತ್ತು ಅವುಗಳ ಸಂಬಂಧಿತ ವಿಧಾನಗಳನ್ನು ಏಕೀಕರಿಸುವ ಪರಿಕಲ್ಪನೆಯಾಗಿದೆ. <ref>{{Cite book|title=Data Science, Classification, and Related Methods|last=Hayashi|first=Chikio|date=1998-01-01|publisher=Springer Japan|isbn=9784431702085|editor-last=Hayashi|editor-first=Chikio|series=Studies in Classification, Data Analysis, and Knowledge Organization|pages=40–51|language=en|chapter=What is Data Science? Fundamental Concepts and a Heuristic Example|doi=10.1007/978-4-431-65950-1_3|editor-last2=Yajima|editor-first2=Keiji|editor-last3=Bock|editor-first3=Hans-Hermann|editor-last4=Ohsumi|editor-first4=Noboru|editor-last5=Tanaka|editor-first5=Yutaka|editor-last6=Baba|editor-first6=Yasumasa|chapter-url=https://www.springer.com/book/9784431702085}}</ref> ಇದು [[ಗಣಿತ]], ಅಂಕಿಅಂಶ, [[ಗಣಕ ವಿಜ್ಞಾನ|ಕಂಪ್ಯೂಟರ್ ವಿಜ್ಞಾನ]], ಮಾಹಿತಿ ವಿಜ್ಞಾನ ಮತ್ತು ಡೊಮೇನ್ ಜ್ಞಾನದ ಸಂದರ್ಭದಲ್ಲಿ ಹಲವು ಕ್ಷೇತ್ರಗಳಿಂದ ಪಡೆದ ತಂತ್ರಗಳು ಮತ್ತು ಸಿದ್ಧಾಂತಗಳನ್ನು ಬಳಸುತ್ತದೆ. <ref name=":2">{{Cite journal|last=Cao|first=Longbing|date=2017-06-29|title=Data Science: A Comprehensive Overview|journal=ACM Computing Surveys|volume=50|issue=3|pages=43:1–43:42|doi=10.1145/3076253|issn=0360-0300}}</ref> ಆದಾಗ್ಯೂ, ಡೇಟಾ ವಿಜ್ಞಾನವು ಕಂಪ್ಯೂಟರ್ ವಿಜ್ಞಾನ ಮತ್ತು ಮಾಹಿತಿ ವಿಜ್ಞಾನಕ್ಕಿಂತ ಭಿನ್ನವಾಗಿದೆ. ಟ್ಯೂರಿಂಗ್ ಪ್ರಶಸ್ತಿ ವಿಜೇತ ಜಿಮ್ ಗ್ರೇ ಅವರು ದತ್ತಾಂಶ ವಿಜ್ಞಾನವನ್ನು ವಿಜ್ಞಾನದ "ನಾಲ್ಕನೇ ಮಾದರಿ" ಎಂದು ಕಲ್ಪಿಸಿಕೊಂಡರು ( ಪ್ರಾಯೋಗಿಕ, ಸೈದ್ಧಾಂತಿಕ, ಕಂಪ್ಯೂಟೇಶನಲ್ ಮತ್ತು ಈಗ ಡೇಟಾ-ಚಾಲಿತ) . ಅಲ್ಲದೇ, " [[ಮಾಹಿತಿ ತಂತ್ರಜ್ಞಾನ|ಮಾಹಿತಿ ತಂತ್ರಜ್ಞಾನದ]] ಪ್ರಭಾವದಿಂದ ವಿಜ್ಞಾನದ ಬಗ್ಗೆ ಎಲ್ಲವೂ ಬದಲಾಗುತ್ತಿದೆ" ಎಂಬುದನ್ನು ದತ್ತಾಂಶ ಪ್ರವಾಹದಿಂದ ಪ್ರತಿಪಾದಿಸಿದರು. . <ref name="TansleyTolle2009">{{Cite book|url=https://books.google.com/books?id=oGs_AQAAIAAJ|title=The Fourth Paradigm: Data-intensive Scientific Discovery|last=Tony Hey|last2=Stewart Tansley|last3=Kristin Michele Tolle|publisher=Microsoft Research|year=2009|isbn=978-0-9825442-0-4|archive-url=https://web.archive.org/web/20170320193019/https://books.google.com/books?id=oGs_AQAAIAAJ|archive-date=20 March 2017}}</ref> <ref name="BellHey2009">{{Cite journal|last=Bell|first=G.|last2=Hey|first2=T.|last3=Szalay|first3=A.|title=Computer Science: Beyond the Data Deluge|journal=Science|volume=323|issue=5919|year=2009|pages=1297–1298|issn=0036-8075|doi=10.1126/science.1170411|pmid=19265007}}</ref> '''ಡೇಟಾ ವಿಜ್ಞಾನಿ''' ಎಂದರೆ ಪ್ರೋಗ್ರಾಮಿಂಗ್ ಕೋಡ್ ಅನ್ನು ರಚಿಸುವ ಮತ್ತು ಡೇಟಾದಿಂದ ಒಳನೋಟಗಳನ್ನು ರಚಿಸಲು ಅಂಕಿಅಂಶಗಳ ಜ್ಞಾನದೊಂದಿಗೆ ಸಂಯೋಜಿಸುವ ವ್ಯಕ್ತಿ. <ref>{{Cite journal|title=Data Scientist: The Sexiest Job of the 21st Century|url=https://hbr.org/2012/10/data-scientist-the-sexiest-job-of-the-21st-century/|journal=Harvard Business Review|date=October 2012|accessdate=2016-01-18|last=Davenport|first=Thomas H.|last2=Patil|first2=D. J.|volume=90|issue=10|pages=70–76, 128|pmid=23074866}}</ref> == ಅಡಿಪಾಯಗಳು == ದತ್ತಾಂಶ ವಿಜ್ಞಾನವು ಅಂತರಶಿಸ್ತೀಯ ಕ್ಷೇತ್ರವಾಗಿದ್ದು, ಸಾಮಾನ್ಯವಾಗಿ ದೊಡ್ಡ ಡೇಟಾ ಸೆಟ್‌ಗಳಿಂದ ಜ್ಞಾನವನ್ನು ಹೊರತೆಗೆಯುವುದರ ಮೇಲೆ ಕೇಂದ್ರೀಕೃತವಾಗಿದೆ ಮತ್ತು ವ್ಯಾಪಕ ಶ್ರೇಣಿಯ ಅಪ್ಲಿಕೇಶನ್ ಡೊಮೇನ್‌ಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಆ ಡೇಟಾದಿಂದ ಜ್ಞಾನ ಮತ್ತು ಒಳನೋಟಗಳನ್ನು ಅನ್ವಯಿಸುತ್ತದೆ. <ref>{{Cite web|url=http://www.datascienceassn.org/about-data-science|title=About Data Science|website=Data Science Association|access-date=2020-04-03}}</ref> ಈ ಕ್ಷೇತ್ರವು ವಿಶ್ಲೇಷಣೆಗಾಗಿ ಡೇಟಾವನ್ನು ಸಿದ್ಧಪಡಿಸುವುದು, ಡೇಟಾ ವಿಜ್ಞಾನದ ಸಮಸ್ಯೆಗಳನ್ನು ರೂಪಿಸುವುದು, ಡೇಟಾವನ್ನು [[ವಿಶ್ಲೇಷಣೆ|ವಿಶ್ಲೇಷಿಸುವುದು]], ಡೇಟಾ-ಚಾಲಿತ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದು ಮತ್ತು ವ್ಯಾಪಕ ಶ್ರೇಣಿಯ ಅಪ್ಲಿಕೇಶನ್ ಡೊಮೇನ್‌ಗಳಲ್ಲಿ ಉನ್ನತ ಮಟ್ಟದ ನಿರ್ಧಾರಗಳನ್ನು ತಿಳಿಸಲು ಸಂಶೋಧನೆಗಳನ್ನು ಪ್ರಸ್ತುತಪಡಿಸುತ್ತದೆ. ಅಂತೆಯೇ, ಇದು ಕಂಪ್ಯೂಟರ್ ವಿಜ್ಞಾನ, ಅಂಕಿಅಂಶಗಳು, ಮಾಹಿತಿ ವಿಜ್ಞಾನ, ಗಣಿತ, ಡೇಟಾ ದೃಶ್ಯೀಕರಣ, ಮಾಹಿತಿ ದೃಶ್ಯೀಕರಣ, ಡೇಟಾ ಸೋನಿಫಿಕೇಶನ್, ಡೇಟಾ ಏಕೀಕರಣ, ಗ್ರಾಫಿಕ್ ವಿನ್ಯಾಸ, ಸಂಕೀರ್ಣ ವ್ಯವಸ್ಥೆಗಳು, [[ಸಂವಹನ]] ಮತ್ತು [[ವ್ಯಾಪಾರ|ವ್ಯವಹಾರದ]] ಕೌಶಲ್ಯಗಳನ್ನು ಒಳಗೊಂಡಿದೆ. <ref>{{Cite web|url=https://www.oreilly.com/library/view/doing-data-science/9781449363871/ch01.html|title=1. Introduction: What Is Data Science?|website=Doing Data Science [Book]|publisher=O’Reilly|language=en|access-date=2020-04-03}}</ref> <ref>{{Cite web|url=https://medriscoll.com/post/4740157098/the-three-sexy-skills-of-data-geeks|title=the three sexy skills of data geeks|date=27 May 2009|website=m.e.driscoll: data utopian|language=en|access-date=2020-04-03}}</ref> ಸಂಖ್ಯಾಶಾಸ್ತ್ರಜ್ಞ ನಾಥನ್ ಯೌ, ಬೆನ್ ಫ್ರೈ ಮೇಲೆ ಚಿತ್ರಿಸುತ್ತಾ, ದತ್ತಾಂಶ ವಿಜ್ಞಾನವನ್ನು [[ಮನುಷ್ಯ-ಸಂಗಣಕ ಒಡನಾಟ|ಮಾನವ-ಕಂಪ್ಯೂಟರ್ ಪರಸ್ಪರ ಕ್ರಿಯೆಗೆ]] ಲಿಂಕ್ ಮಾಡುತ್ತಾರೆ: ಬಳಕೆದಾರರು ಅಂತರ್ಬೋಧೆಯಿಂದ ಡೇಟಾವನ್ನು ನಿಯಂತ್ರಿಸಲು ಮತ್ತು [[ಅನ್ವೇಷಣೆ|ಅನ್ವೇಷಿಸಲು]] ಸಾಧ್ಯವಾಗುತ್ತದೆ. <ref>{{Cite web|url=https://flowingdata.com/2009/06/04/rise-of-the-data-scientist/|title=Rise of the Data Scientist|last=Yau|first=Nathan|date=2009-06-04|website=FlowingData|language=en|access-date=2020-04-03}}</ref> <ref>{{Cite web|url=https://benfry.com/phd/dissertation/2.html|title=Basic Example|website=benfry.com|access-date=2020-04-03}}</ref> ೨೦೧೫ ರಲ್ಲಿ, ಅಮೇರಿಕನ್ ಸ್ಟ್ಯಾಟಿಸ್ಟಿಕಲ್ ಅಸೋಸಿಯೇಷನ್ ಡೇಟಾಬೇಸ್ ನಿರ್ವಹಣೆ, ಅಂಕಿಅಂಶಗಳು ಮತ್ತು [[ಯಂತ್ರ ಕಲಿಕೆ]] ಮತ್ತು ವಿತರಣೆ ಮತ್ತು ಸಮಾನಾಂತರ ವ್ಯವಸ್ಥೆಗಳನ್ನು ಮೂರು ಉದಯೋನ್ಮುಖ ಅಡಿಪಾಯ ವೃತ್ತಿಪರ ಸಮುದಾಯಗಳಾಗಿ ಗುರುತಿಸಿದೆ. <ref>{{Cite web|url=https://magazine.amstat.org/blog/2015/10/01/asa-statement-on-the-role-of-statistics-in-data-science/|title=ASA Statement on the Role of Statistics in Data Science|date=2015-10-01|website=AMSTATNEWS|publisher=[[American Statistical Association]]|archive-url=https://web.archive.org/web/20190620184935/https://magazine.amstat.org/blog/2015/10/01/asa-statement-on-the-role-of-statistics-in-data-science/|archive-date=20 June 2019|access-date=2019-05-29}}</ref> === ಅಂಕಿಅಂಶಗಳಿಗೆ ಸಂಬಂಧ === ನೇಟ್ ಸಿಲ್ವರ್ ಸೇರಿದಂತೆ ಅನೇಕ ಸಂಖ್ಯಾಶಾಸ್ತ್ರಜ್ಞರು ದತ್ತಾಂಶ ವಿಜ್ಞಾನವು ಹೊಸ ಕ್ಷೇತ್ರವಲ್ಲ, ಆದರೆ ಅಂಕಿಅಂಶಗಳಿಗೆ ಮತ್ತೊಂದು ಹೆಸರು ಎಂದು ವಾದಿಸಿದ್ದಾರೆ. <ref>{{Cite web|url=https://www.statisticsviews.com/article/nate-silver-what-i-need-from-statisticians/|title=Nate Silver: What I need from statisticians|website=Statistics Views|access-date=2020-04-03}}</ref> ಡೇಟಾ ವಿಜ್ಞಾನವು ಅಂಕಿಅಂಶಗಳಿಂದ ಭಿನ್ನವಾಗಿದೆ ಎಂದು ಇತರರು ವಾದಿಸುತ್ತಾರೆ, ಏಕೆಂದರೆ ಇದು ಡಿಜಿಟಲ್ ಡೇಟಾಗೆ ವಿಶಿಷ್ಟವಾದ ಸಮಸ್ಯೆಗಳು ಮತ್ತು ತಂತ್ರಗಳ ಮೇಲೆ ಕೇಂದ್ರೀಕರಿಸುತ್ತದೆ. <ref>{{Cite web|url=http://priceonomics.com/whats-the-difference-between-data-science-and/|title=What's the Difference Between Data Science and Statistics?|website=Priceonomics|language=en|access-date=2020-04-03}}</ref> ವಸಂತ್ ಧರ್ ಅವರು ಅಂಕಿಅಂಶಗಳು ಪರಿಮಾಣಾತ್ಮಕ ಡೇಟಾ ಮತ್ತು ವಿವರಣೆಯನ್ನು ಒತ್ತಿಹೇಳುತ್ತವೆ ಎಂದು ಬರೆಯುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ಕೊಲಂಬಿಯಾ ವಿಶ್ವವಿದ್ಯಾನಿಲಯದ ಆಂಡ್ರ್ಯೂ ಗೆಲ್ಮನ್ ರವರು ಡೇಟಾ ವಿಜ್ಞಾನವು ಪರಿಮಾಣಾತ್ಮಕ ಮತ್ತು ಗುಣಾತ್ಮಕ ಡೇಟಾದೊಂದಿಗೆ ವ್ಯವಹರಿಸುತ್ತದೆ (ಉದಾಹರಣೆಗೆ ಚಿತ್ರಗಳು, ಪಠ್ಯ, ಸಂವೇದಕಗಳು, ವಹಿವಾಟುಗಳು ಅಥವಾ ಗ್ರಾಹಕರ ಮಾಹಿತಿ ಇತ್ಯಾದಿ) ಮತ್ತು ಭವಿಷ್ಯ ಮತ್ತು ಕ್ರಿಯೆಯನ್ನು ಒತ್ತಿಹೇಳುತ್ತದೆ. <ref>{{Cite journal|last=Vasant Dhar|date=2013-12-01|title=Data science and prediction|journal=Communications of the ACM|volume=56|issue=12|pages=64–73|language=en|doi=10.1145/2500499}}</ref> ಅಲ್ಲದೇ, ಅಂಕಿಅಂಶಗಳನ್ನು ಡೇಟಾ ವಿಜ್ಞಾನದ ಅನಿವಾರ್ಯವಲ್ಲದ ಭಾಗವೆಂದು ವಿವರಿಸಿದ್ದಾರೆ. <ref>{{Cite web|url=https://statmodeling.stat.columbia.edu/2013/11/14/statistics-least-important-part-data-science/|title=Statistics is the least important part of data science « Statistical Modeling, Causal Inference, and Social Science|website=statmodeling.stat.columbia.edu|access-date=2020-04-03}}</ref> ಸ್ಟ್ಯಾನ್‌ಫೋರ್ಡ್ ಪ್ರೊಫೆಸರ್ ಡೇವಿಡ್ ಡೊನೊಹೋ ಅವರು ದತ್ತಾಂಶ ವಿಜ್ಞಾನವನ್ನು ಅಂಕಿಅಂಶಗಳಿಂದ ಡೇಟಾಸೆಟ್‌ಗಳ ಗಾತ್ರ ಅಥವಾ ಕಂಪ್ಯೂಟಿಂಗ್‌ನ ಬಳಕೆಯಿಂದ ಪ್ರತ್ಯೇಕಿಸುವುದಿಲ್ಲ ಎಂದು ಬರೆಯುತ್ತಾರೆ ಮತ್ತು ಅನೇಕ ಪದವಿ ಕಾರ್ಯಕ್ರಮಗಳು ತಮ್ಮ ವಿಶ್ಲೇಷಣೆ ಮತ್ತು ಅಂಕಿಅಂಶಗಳ ತರಬೇತಿಯನ್ನು ಡೇಟಾ-ವಿಜ್ಞಾನ ಕಾರ್ಯಕ್ರಮದ ಮೂಲತತ್ವವಾಗಿ ತಪ್ಪುದಾರಿಗೆಳೆಯುವ ರೀತಿಯಲ್ಲಿ ಪ್ರಚಾರ ಮಾಡುತ್ತವೆ. ಅವರು ದತ್ತಾಂಶ ವಿಜ್ಞಾನವನ್ನು ಸಾಂಪ್ರದಾಯಿಕ ಅಂಕಿಅಂಶಗಳಿಂದ ಬೆಳೆಯುತ್ತಿರುವ ಅನ್ವಯಿಕ ಕ್ಷೇತ್ರವೆಂದು ವಿವರಿಸುತ್ತಾರೆ. <ref name=":7">{{Cite web|url=http://courses.csail.mit.edu/18.337/2015/docs/50YearsDataScience.pdf|title=50 years of Data Science|last=Donoho|first=David|date=18 September 2015|access-date=2 April 2020}}</ref> == ವ್ಯುತ್ಪತ್ತಿ == === ಆರಂಭಿಕ ಬಳಕೆ === ೧೯೬೨ ರಲ್ಲಿ, ಜಾನ್ ಟುಕಿ ಅವರು "ದತ್ತಾಂಶ ವಿಶ್ಲೇಷಣೆ" ಎಂದು ಕರೆದ ಕ್ಷೇತ್ರವನ್ನು ವಿವರಿಸಿದರು. ಇದು ಆಧುನಿಕ ದತ್ತಾಂಶ ವಿಜ್ಞಾನವನ್ನು ಹೋಲುತ್ತದೆ. <ref name=":7">{{Cite web|url=http://courses.csail.mit.edu/18.337/2015/docs/50YearsDataScience.pdf|title=50 years of Data Science|last=Donoho|first=David|date=18 September 2015|access-date=2 April 2020}}</ref> ೧೯೮೫ ರಲ್ಲಿ, ಬೀಜಿಂಗ್‌ನಲ್ಲಿರುವ ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್‌ಗೆ ನೀಡಿದ ಉಪನ್ಯಾಸದಲ್ಲಿ ಮೊದಲ ಬಾರಿಗೆ C. F. ಜೆಫ್ ವುರವರು ಅಂಕಿಅಂಶಗಳಿಗೆ ಪರ್ಯಾಯ ಹೆಸರಾಗಿ "ಡೇಟಾ ಸೈನ್ಸ್" ಎಂಬ ಪದವನ್ನು ಬಳಸಿದರು. <ref>{{Cite journal|url=https://www2.isye.gatech.edu/~jeffwu/publications/fazhan.pdf|title=Future directions of statistical research in China: a historical perspective|last=Wu|first=C. F. Jeff|journal=Application of Statistics and Management|volume=1|year=1986|pages=1–7|accessdate=29 November 2020}}</ref> ನಂತರ, ಮಾಂಟ್ಪೆಲ್ಲಿಯರ್ ವಿಶ್ವವಿದ್ಯಾಲಯದಲ್ಲಿ ೧೯೯೨ ರ ಅಂಕಿಅಂಶಗಳ ವಿಚಾರ ಸಂಕಿರಣದಲ್ಲಿ ಭಾಗವಹಿಸಿದರು. ಅಲ್ಲಿ ಅವರು ಕಂಪ್ಯೂಟಿಂಗ್‌ನೊಂದಿಗೆ ಸ್ಥಾಪಿತ ಪರಿಕಲ್ಪನೆಗಳು ಮತ್ತು ಅಂಕಿಅಂಶಗಳು ಮತ್ತು ಡೇಟಾ ವಿಶ್ಲೇಷಣೆಯ ತತ್ವಗಳನ್ನು ಸಂಯೋಜಿಸಿ, ವಿವಿಧ ಮೂಲಗಳು ಮತ್ತು ರೂಪಗಳ ದತ್ತಾಂಶದ ಮೇಲೆ ಕೇಂದ್ರೀಕರಿಸಿದ ಹೊಸ ಶಿಸ್ತಿನ ಹೊರಹೊಮ್ಮುವಿಕೆಯನ್ನು ಒಪ್ಪಿಕೊಂಡರು. <ref>{{Cite book|title=Data science and its applications|publisher=Academic Press/Harcourt Brace|year=1995|isbn=0-12-241770-4|editor-last=Escoufier|editor-first=Yves|location=Tokyo|oclc=489990740|editor-last2=Hayashi|editor-first2=Chikio|editor-last3=Fichet|editor-first3=Bernard}}</ref> <ref name="Murtagh 2018 14">{{Cite journal|last=Murtagh|first=Fionn|last2=Devlin|first2=Keith|date=2018|title=The Development of Data Science: Implications for Education, Employment, Research, and the Data Revolution for Sustainable Development|journal=Big Data and Cognitive Computing|language=en|volume=2|issue=2|pages=14|doi=10.3390/bdcc2020014}}</ref> "ದತ್ತಾಂಶ ವಿಜ್ಞಾನ" ಎಂಬ ಪದವನ್ನು ೧೯೭೪ ರಲ್ಲಿ ಪೀಟರ್ ನೌರ್ ಕಂಪ್ಯೂಟರ್ ವಿಜ್ಞಾನಕ್ಕೆ ಪರ್ಯಾಯ ಹೆಸರಾಗಿ ಪ್ರಸ್ತಾಪಿಸಿದಾಗ ಗುರುತಿಸಲಾಗಿದೆ. <ref name=":2">{{Cite journal|last=Cao|first=Longbing|date=2017-06-29|title=Data Science: A Comprehensive Overview|journal=ACM Computing Surveys|volume=50|issue=3|pages=43:1–43:42|doi=10.1145/3076253|issn=0360-0300}}</ref> ೧೯೯೬ ರಲ್ಲಿ, ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಕ್ಲಾಸಿಫಿಕೇಶನ್ ಸೊಸೈಟೀಸ್ ನಿರ್ದಿಷ್ಟವಾಗಿ ದತ್ತಾಂಶ ವಿಜ್ಞಾನವನ್ನು ಒಂದು ವಿಷಯವಾಗಿ ಒಳಗೊಂಡ ಮೊದಲ ಸಮ್ಮೇಳನವಾಯಿತು. <ref name=":2" /> ಆದಾಗ್ಯೂ, ವ್ಯಾಖ್ಯಾನವು ಇನ್ನೂ ಫ್ಲಕ್ಸ್‌ನಲ್ಲಿದೆ. ಬೀಜಿಂಗ್‌ನಲ್ಲಿರುವ ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್‌ನಲ್ಲಿ ೧೯೮೫ ರ ಉಪನ್ಯಾಸದ ನಂತರ, ೧೯೯೭ ರಲ್ಲಿ ಸಿ.ಎಫ್. ಜೆಫ್ ವು ರವರು ಮತ್ತೊಮ್ಮೆ ಅಂಕಿಅಂಶಗಳನ್ನು ಡೇಟಾ ಸೈನ್ಸ್ ಎಂದು ಮರುಹೆಸರಿಸಬೇಕು ಎಂದು ಸಲಹೆ ನೀಡಿದರು. ಹೊಸ ಹೆಸರು ಅಂಕಿಅಂಶಗಳು ಅಕೌಂಟಿಂಗ್‌ಗೆ ಸಮಾನಾರ್ಥಕ ಅಥವಾ ಡೇಟಾವನ್ನು ವಿವರಿಸಲು ಸೀಮಿತವಾದಂತಹ ತಪ್ಪಾದ ಸ್ಟೀರಿಯೊಟೈಪ್‌ಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ ಎಂದು ಅವರು ತರ್ಕಿಸಿದರು. <ref>{{Cite web|url=http://www2.isye.gatech.edu/~jeffwu/presentations/datascience.pdf|title=Statistics=Data Science?|last=Wu|first=C.&nbsp;F. Jeff|access-date=2 April 2020}}</ref> ೧೯೯೮ರಲ್ಲಿ ಹಯಾಶಿ ಚಿಕಿಯೊ, ದತ್ತಾಂಶ ವಿಜ್ಞಾನಕ್ಕಾಗಿ ಹೊಸ, ಅಂತರಶಿಸ್ತೀಯ ಪರಿಕಲ್ಪನೆಯಾಗಿ "ಡೇಟಾ ವಿನ್ಯಾಸ, ಸಂಗ್ರಹಣೆ ಮತ್ತು ವಿಶ್ಲೇಷಣೆ" ಎಂಬ ಮೂರು ಅಂಶಗಳೊಂದಿಗೆ ವಾದಿಸಿದರು: . <ref name="Murtagh 2018 14">{{Cite journal|last=Murtagh|first=Fionn|last2=Devlin|first2=Keith|date=2018|title=The Development of Data Science: Implications for Education, Employment, Research, and the Data Revolution for Sustainable Development|journal=Big Data and Cognitive Computing|language=en|volume=2|issue=2|pages=14|doi=10.3390/bdcc2020014}}</ref> ೧೯೯೦ ರ ದಶಕದಲ್ಲಿ, ಡೇಟಾಸೆಟ್‌ಗಳಲ್ಲಿನ ಮಾದರಿಗಳನ್ನು ಕಂಡುಹಿಡಿಯುವ ಪ್ರಕ್ರಿಯೆಯು ಜನಪ್ರಿಯ ಪದಗಳಾದ "ಜ್ಞಾನ ಅನ್ವೇಷಣೆ" ಮತ್ತು " [[ದತ್ತಾಂಶ ಗಣಿಗಾರಿಕೆ]] " ಅನ್ನು ಒಳಗೊಂಡಿತ್ತು. ಅಂತೆಯೇ ಆ ಪದಗಳು ಹೆಚ್ಚು ದೊಡ್ಡದಾಗಿದ್ದವು. <ref name=":2">{{Cite journal|last=Cao|first=Longbing|date=2017-06-29|title=Data Science: A Comprehensive Overview|journal=ACM Computing Surveys|volume=50|issue=3|pages=43:1–43:42|doi=10.1145/3076253|issn=0360-0300}}</ref> <ref name=":1">{{Cite web|url=https://www.forbes.com/sites/gilpress/2013/05/28/a-very-short-history-of-data-science/|title=A Very Short History of Data Science|last=Press|first=Gil|website=Forbes|language=en|access-date=2020-04-03}}</ref> === ಆಧುನಿಕ ಬಳಕೆ === ವಿಲಿಯಂ ಎಸ್. ಕ್ಲೀವ್ಲ್ಯಾಂಡ್ಗೆಯವರ ಕಾರಣದಿಂದ ದತ್ತಾಂಶ ವಿಜ್ಞಾನದ ಆಧುನಿಕ ಪರಿಕಲ್ಪನೆಯು ಸ್ವತಂತ್ರ ವಿಭಾಗವಾಗಿದೆ. <ref>{{Cite web|url=https://www.stat.purdue.edu/~wsc/|title=William S. Cleveland|last=Gupta|first=Shanti|date=11 December 2015|access-date=2 April 2020}}</ref> ೨೦೦೧ ರ ಪತ್ರಿಕೆಯಲ್ಲಿ, ಅವರು ಸಿದ್ಧಾಂತವನ್ನು ಮೀರಿ ಸಂಖ್ಯಾಶಾಸ್ತ್ರದ ವಿಸ್ತರಣೆಯನ್ನು ತಾಂತ್ರಿಕ ಕ್ಷೇತ್ರಗಳಿಗೆ ಪ್ರತಿಪಾದಿಸಿದರು; ಏಕೆಂದರೆ ಇದು ಕ್ಷೇತ್ರವನ್ನು ಗಣನೀಯವಾಗಿ ಬದಲಾಯಿಸುತ್ತದೆ, ಇದು ಹೊಸ ಹೆಸರನ್ನು ಸಮರ್ಥಿಸುತ್ತದೆ. <ref name=":1">{{Cite web|url=https://www.forbes.com/sites/gilpress/2013/05/28/a-very-short-history-of-data-science/|title=A Very Short History of Data Science|last=Press|first=Gil|website=Forbes|language=en|access-date=2020-04-03}}</ref> ನಂತರ ಮುಂದಿನ ಕೆಲವು ವರ್ಷಗಳಲ್ಲಿ "ಡೇಟಾ ಸೈನ್ಸ್" ಹೆಚ್ಚು ವ್ಯಾಪಕವಾಗಿ ಬಳಸಲ್ಪಟ್ಟಿತು: ೨೦೦೨ ರಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ಡೇಟಾ ಸಮಿತಿಯು ''ಡೇಟಾ ಸೈನ್ಸ್ ಜರ್ನಲ್'' ಅನ್ನು ಪ್ರಾರಂಭಿಸಿತು. ೨೦೦೩ ರಲ್ಲಿ, ಕೊಲಂಬಿಯಾ ವಿಶ್ವವಿದ್ಯಾಲಯವು ''ದ ಜರ್ನಲ್ ಆಫ್ ಡಾಟಾ ಸೈನ್ಸ್ ಅನ್ನು'' ಪ್ರಾರಂಭಿಸಿತು. <ref name=":1" /> ೨೦೧೪ ರಲ್ಲಿ, ಅಮೇರಿಕನ್ ಸ್ಟ್ಯಾಟಿಸ್ಟಿಕಲ್ ಅಸೋಸಿಯೇಷನ್‌ನ ಅಂಕಿಅಂಶಗಳ ಕಲಿಕೆ ಮತ್ತು ಡೇಟಾ ಮೈನಿಂಗ್ ವಿಭಾಗವು ತನ್ನ ಹೆಸರನ್ನು ಅಂಕಿಅಂಶಗಳ ಕಲಿಕೆ ಮತ್ತು ದತ್ತಾಂಶ ವಿಜ್ಞಾನದ ವಿಭಾಗ ಎಂದು ಬದಲಾಯಿಸಿತು. ಇದು ದತ್ತಾಂಶ ವಿಜ್ಞಾನದ ಜನಪ್ರಿಯತೆಯನ್ನು ಪ್ರತಿಬಿಂಬಿಸುತ್ತದೆ. <ref>{{Cite news|url=https://magazine.amstat.org/blog/2016/06/01/datascience-2/|title=ASA Expands Scope, Outreach to Foster Growth, Collaboration in Data Science|last=Talley|first=Jill|date=1 June 2016|work=Amstat News|publisher=American Statistical Association}}</ref> ೨೦೦೮ರಲ್ಲಿ <ref>{{Cite news|url=https://hbr.org/2012/10/data-scientist-the-sexiest-job-of-the-21st-century|title=Data Scientist: The Sexiest Job of the 21st Century|last=Davenport|first=Thomas H.|date=2012-10-01|work=Harvard Business Review|access-date=2020-04-03|last2=Patil|first2=D. J.|issue=October 2012|issn=0017-8012}}</ref> "ಡೇಟಾ ಸೈಂಟಿಸ್ಟ್" ಎಂಬ ವೃತ್ತಿಪರ ಶೀರ್ಷಿಕೆಯನ್ನು ಡಿಜೆ ಪಾಟೀಲ್ ಮತ್ತು ಜೆಫ್ ಹ್ಯಾಮರ್‌ಬಾಕರ್ ಅವರಿಗೆ ನೀಡಲಾಗಿದೆ. ಇದನ್ನು ೨೦೦೫ರಲ್ಲಿ ರಾಷ್ಟ್ರೀಯ ವಿಜ್ಞಾನ ಮಂಡಳಿಯು ತಮ್ಮ "ಲಾಂಗ್-ಲೈವ್ಡ್ ಡಿಜಿಟಲ್ ಡೇಟಾ ಸಂಗ್ರಹಣೆಗಳು: ೨೧ ನೇ ಶತಮಾನದಲ್ಲಿ ಸಂಶೋಧನೆ ಮತ್ತು ಶಿಕ್ಷಣವನ್ನು ಸಕ್ರಿಯಗೊಳಿಸುವುದು" ನಲ್ಲಿ ವರದಿಯನ್ನು ಮಾಡಿತು. ಇದು ಡಿಜಿಟಲ್ ಡೇಟಾ ಸಂಗ್ರಹಣೆಯನ್ನು ನಿರ್ವಹಿಸುವಲ್ಲಿ ಯಾವುದೇ ಪ್ರಮುಖ ಪಾತ್ರವನ್ನು ವಿಶಾಲವಾಗಿ ಉಲ್ಲೇಖಿಸುತ್ತದೆ. <ref>{{Cite web|url=https://www.nsf.gov/pubs/2005/nsb0540/|title=US NSF – NSB-05-40, Long-Lived Digital Data Collections Enabling Research and Education in the 21st Century|website=www.nsf.gov|access-date=2020-04-03}}</ref> ದತ್ತಾಂಶ ವಿಜ್ಞಾನದ ವ್ಯಾಖ್ಯಾನವು ಇನ್ನೂ ಒಮ್ಮತವಾಗಿಲ್ಲ ಮತ್ತು ಇದನ್ನು ಕೆಲವರು ಬಜ್‌ವರ್ಡ್ ಎಂದು ಪರಿಗಣಿಸುತ್ತಾರೆ. <ref>{{Cite web|url=https://www.forbes.com/sites/gilpress/2013/08/19/data-science-whats-the-half-life-of-a-buzzword/|title=Data Science: What's The Half-Life of a Buzzword?|last=Press|first=Gil|website=Forbes|language=en|access-date=2020-04-03}}</ref> ದೊಡ್ಡ ಡೇಟಾವು ಮಾರ್ಕೆಟಿಂಗ್ ಸಂಬಂಧಿತ ಪದವಾಗಿದೆ. <ref name=":5">{{Cite web|url=https://www.forbes.com/sites/peterpham/2015/08/28/the-impacts-of-big-data-that-you-may-not-have-heard-of/|title=The Impacts of Big Data That You May Not Have Heard Of|last=Pham|first=Peter|website=Forbes|language=en|access-date=2020-04-03}}</ref> ಡೇಟಾ ವಿಜ್ಞಾನಿಗಳು, ದೊಡ್ಡ ಡೇಟಾವನ್ನು ಬಳಸಬಹುದಾದ ಮಾಹಿತಿಯನ್ನಾಗಿ ವಿಭಜಿಸಿ ಮತ್ತು ಕಂಪನಿಗಳು ಮತ್ತು ಸಂಸ್ಥೆಗಳಲ್ಲಿ ಸೂಕ್ತ ಕಾರ್ಯಾಚರಣೆಗಳನ್ನು ನಿರ್ಧರಿಸಲು ಸಹಾಯ ಮಾಡುವ ತಂತ್ರಾಂಶ ಮತ್ತು ಅಲ್ಗಾರಿದಮ್‌ಗಳನ್ನು ರಚಿಸಲು ಜವಾಬ್ದಾರರಾಗಿರುತ್ತಾರೆ. <ref name=":6">{{Cite web|url=https://towardsdatascience.com/how-data-science-will-impact-future-of-businesses-7f11f5699c4d|title=How Data Science will Impact Future of Businesses?|last=Martin|first=Sophia|date=2019-09-20|website=Medium|language=en|access-date=2020-04-03}}</ref> == ಸಹ ನೋಡಿ == * ಓಪನ್ ಡೇಟಾ ಸೈನ್ಸ್ ಕಾನ್ಫರೆನ್ಸ್ * ವೈಜ್ಞಾನಿಕ ಡೇಟಾ == ಉಲ್ಲೇಖಗಳು == <references group="" responsive="0"></references> <nowiki> [[ವರ್ಗ:Pages with unreviewed translations]]</nowiki> rbxn4jhljbs03h6s3ov6t47bm78g8rm