ವಿಕಿಪೀಡಿಯ knwiki https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.39.0-wmf.26 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಪೀಡಿಯ ವಿಕಿಪೀಡಿಯ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡೀಯವಿಕಿ ಚರ್ಚೆ ಟೆಂಪ್ಲೇಟು ಟೆಂಪ್ಲೇಟು ಚರ್ಚೆ ಸಹಾಯ ಸಹಾಯ ಚರ್ಚೆ ವರ್ಗ ವರ್ಗ ಚರ್ಚೆ ಕರಡು ಕರಡು ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆ Gadget Gadget talk Gadget definition Gadget definition talk ರಾಹುಲ್ ದ್ರಾವಿಡ್ 0 965 1116672 1086237 2022-08-24T17:17:14Z A. Swaroop Raj 77717 wikitext text/x-wiki {{Infobox Cricketer biography | playername = ರಾಹುಲ್ ದ್ರಾವಿಡ್ | image = RahulDravid.jpg | image_size = 290px | country = ಭಾರತ | fullname = ರಾಹುಲ್ ಶರದ್ ದ್ರಾವಿಡ್ | living = yes | nickname = ''ದಿ ವಾಲ್'', ''ಜ್ಯಾಮಿ'' | gender = {{#property:P21}} | dayofbirth = ೧೧ | monthofbirth = ಜನವರಿ | yearofbirth = ೧೯೭೩ | placeofbirth = [[ಇಂದೋರ್]], [[ಮಧ್ಯ ಪ್ರದೇಶ]] | countryofbirth = [[ಭಾರತ]] | heightft = | heightinch = | heightm = | role = [[ಬಾಟ್ಸ್ಮನ್]], ಓಮ್ಮೊಮ್ಮೆ [[ವಿಕೆಟ್ ಕೀಪರ್]] | batting = ಬಲಗೈ | bowling = ಬಲಗೈ [[ಆಫ್ ಸ್ಪಿನ್]] | international = true | testdebutdate = ಜೂನ್ ೨೦ | testdebutyear = ೧೯೯೬ | testdebutagainst = ಇಂಗ್ಲೆಂಡ್ | testcap = ೧೫೮ | lasttestdate = ಜನವರಿ ೨೪ | lasttestyear = ೨೦೧೨ | lasttestagainst = ಆಸ್ಟ್ರೇಲಿಯ | odidebutdate = ಏಪ್ರಿಲ್ ೩ | odidebutyear = ೧೯೯೬ | odidebutagainst = ಶ್ರೀಲಂಕಾ | odicap = ೩೪೪ | lastodidate = ಸೆಪ್ಟೆಂಬರ್ ೧೬ | lastodiyear = ೨೦೧೧ | lastodiagainst = ಇಂಗ್ಲೆಂಡ್ | odishirt = ೧೯ | club1 = [[ಕರ್ನಾಟಕ]] | year1 = ೧೯೯೦ – ಪ್ರಸ್ತುತ | club2 = [[ಸ್ಕಾಟ್ಲೆಂಡ್ ಕ್ರಿಕೆಟ್ ತಂಡ|ಸ್ಕಾಟ್ಲೆಂಡ್]] | year2 = ೨೦೦೩ | club3 = [[ಕೆಂಟ್ ಕೌಂಟಿ ಕ್ರಿಕೆಟ್ ಕ್ಲಬ್|ಕೆಂಟ್]] | year3 = ೨೦೦೦ | club4 = [[ರಾಯಲ್ ಚಾಲೆಂಜರ್ಸ್ ಬೆಂಗಳೂರು]] | year4 = ೨೦೦೮ – ೨೦೧೦ | club5 = [[ರಾಜಸ್ಥಾನ್ ರಾಯಲ್ಸ್]] | year5 = ೨೦೧೧ – ಪ್ರಸ್ತುತ | deliveries = balls | columns = 4 | column1 = [[ಟೆಸ್ಟ್ ಕ್ರಿಕೆಟ್|ಟೆಸ್ಟ್]] | matches1 = ೧೬೪ | runs1 = ೧೩,೨೮೮ | bat avg1 = ೫೨.೩೧ | 100s/50s1 = ೩೬/೬೩ | top score1 = ೨೭೦ | deliveries1 = ೧೨೦ | wickets1 = ೧ | bowl avg1 = 39.00 | fivefor1 = – | tenfor1 = – | best bowling1 = ೧/೧೮ | catches/stumpings1 = ೨೧೦/0 | column2 = [[ಅಂತಾರಾಷ್ಟ್ರೀಯ ಏಕದಿನ ಪಂದ್ಯ|ODIಗಳು]] | matches2 = ೩೪೪ | runs2 = ೧೦,೮೮೯ | bat avg2 =೩೯.೧೬ | 100s/50s2 = ೧೨/೮೩ | top score2 = ೧೫೩ | deliveries2 = ೧೮೬ | wickets2 = ೪ | bowl avg2 = ೪೨.೫೦ | fivefor2 = – | tenfor2 = – | best bowling2 = ೨/೪೩ | catches/stumpings2 = ೧೯೬/೧೪ | column3 = [[First-class cricket|FC]] | matches3 = ೨೯೮ | runs3 = ೨೩೭೯೪ | bat avg3 = ೫೫.೩೩ | 100s/50s3 = ೬೮/೧೧೭ | top score3 = ೨೭೦ | deliveries3 = ೬೧೭ | wickets3 = ೫ | bowl avg3 = ೫೪.೬೦ | fivefor3 = ೦ | tenfor3 = – | best bowling3 = ೨/೧೬ | catches/stumpings3 = ೩೫೩/೧ | column4 = [[List A cricket|LA]] | matches4 = ೪೪೯ | runs4 = ೧೫,೨೭೧ | bat avg4 = ೪೨.೩೦ | 100s/50s4 = ೨೧/೧೧೨ | top score4 = ೧೫೩ | deliveries4 = ೪೭೭ | wickets4 = ೪ | bowl avg4 = ೧೦೫.೨೫ | fivefor4 = – | tenfor4 = – | best bowling4 = ೨/೪೩ | catches/stumpings4 = ೨೨೭/೧೭ | date = ಜನವರಿ ೩೦ | year = ೨೦೧೨ | source = http://content-ind.cricinfo.com/india/content/player/28114.html ಕ್ರಿಕ್ಇನ್ಫೊ }} <!-- [[Image:Rahuldravid.jpg|thumb|ರಾಹುಲ್ ದ್ರಾವಿಡ್]] --> '''ರಾಹುಲ್ ಶರದ್ ದ್ರಾವಿಡ್''' (ಜನನ: [[ಜನವರಿ ೧೧]], [[೧೯೭೩]]) - ಇವರು [[ಭಾರತ]] [[ಕ್ರಿಕೆಟ್]] ತಂಡದ ಆಟಗಾರರಲ್ಲೊಬ್ಬರು ಮತ್ತು ತಂಡದ ಮಾಜಿ ನಾಯಕ. ಮದ್ಯಪ್ರದೇಶ ಮೂಲದವರಾದ ದ್ರಾವಿಡ್ ಪೂರ್ಣ ಕನ್ನಡಿಗರು. ಟೆಸ್ಟ್ ಪಂದ್ಯಗಳಲ್ಲಿ ೧೦,೦೦೦ಕ್ಕೂ ಅಧಿಕ ರನ್ನುಗಳನ್ನು ಗಳಿಸುವುದರಲ್ಲಿ, [[ಸಚಿನ್ ತೆಂಡೂಲ್ಕರ್]] ಮತ್ತು [[ಸುನಿಲ್ ಗವಾಸ್ಕರ್]] ನಂತರ ಮೂರನೇಯ ಸ್ಥಾನ ಪಡೆದ ಭಾರತೀಯ. ಫೆಬ್ರುವರಿ ೧೪, ೨೦೦೭ ರಂದು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ೧೦,೦೦೦ಕ್ಕೂ ಅಧಿಕ ರನ್ನುಗಳನ್ನು ಗಳಿಸಿ ವಿಶ್ವದ ೬ನೇ ಆಟಗಾರ ಎಂದು ಗುರುತಿಸಿಕೊಂಡಿದ್ದಾರೆ.<ref>{{cite web | title=Cricinfo - Records - India - Test matches - Most runs | url=http://content-ind.cricinfo.com/india/engine/records/batting/most_runs_career.html?class=1;id=6;type=team | accessdate=2007-05-06}}</ref> [[ಸಚಿನ್ ತೆಂಡೂಲ್ಕರ್]] ಮತ್ತು ಸೌರವ್ ಗಂಗೂಲಿ ಅವರ ನಂತರ ರಾಹುಲ್ ದ್ರಾವಿಡ್ ಮೂರನೇ ಭಾರತೀಯ. ಇವರು ಅಕ್ಟೋಬರ್ ೨೦೦೫ರಲ್ಲಿ ಭಾರತದ ಕ್ರಿಕೆಟ್ ತಂಡಕ್ಕೆ ನಾಯಕನಾಗಿ ಆಯ್ಕೆಯಾಗ, ಸೆಪ್ಟೆಂಬರ್ ೨೦೦೭ ರಲ್ಲಿ ತಂಡದ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.<ref>{{cite web|url=http://content-usa.cricinfo.com/india/content/current/story/310880.html |title=Resignation from India Cricket Captiancy |publisher=Content-usa.cricinfo.com |accessdate=20 December 2010}}</ref> ರಾಹುಲ್ ಡ್ರಾವಿಡ್ [[ಭಾರತೀಯ ಪ್ರಿಮಿಯರ್ ಲೀಗ್]] ನ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ೨ ವರ್ಷ್ 'ಐಕಾನ್ ಆಟಗಾರ'ನಾಗಿ ಆಡಿ, ಈಗ ಜೈಪೂರದ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ರಾಹುಲ್ ದ್ರಾವಿಡ್‌ಗೆ, ೨೦೦೦ರಲ್ಲಿ, "ವಿಜಡನ್ ಕ್ರಿಕೆಟರ್" ಎಂದು ಗೌರವಿಸಲಾಗಿದೆ.<ref>{{citeweb|url=http://content.cricinfo.com/wisdenalmanack/content/story/154389.html |title=Cricketer of the Year, 2000– Rahul Dravid |publisher=Content.cricinfo.com |accessdate=20 December 2010}}</ref> . ದ್ರಾವಿಡ್‌ಗೆ, ೨೦೦೪ರಲ್ಲಿ, ವರ್ಷದ ಐಸಿಸಿ ಪ್ಲೆಯರ್ ಹಾಗೂ ವರ್ಷದ ಟೆಸ್ಟ್ ಆಟಗಾರನೆಂದೂ ಸನ್ಮಾನಿಸಲಾಗಿದೆ.<ref>{{cite web |url=http://www.espnstar.com/cricket/international-cricket/news/detail/item113474/ICC-Awards:-Look-no-further-Dravid/ |title=ICC Awards: Look no further Dravid |publisher=Espnstar.com |date=5 September 2008 |accessdate=20 December 2010 |archive-date=21 ಜುಲೈ 2011 |archive-url=https://web.archive.org/web/20110721090807/http://www.espnstar.com/cricket/international-cricket/news/detail/item113474/ICC-Awards%3A-Look-no-further-Dravid/ |url-status=dead }}</ref> . ರಾಹುಲ್ ದ್ರಾವಿಡ್, ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಕ್ಯಾಚ್ (೨೧೦) ಹಿಡಿದ ಆಟಗಾರರಾಗಿರುತ್ತಾರೆ. ೭ ಅಗಸ್ಟ್ ೨೦೧೧ ರಂದು, ಒಂದು ದಿನದ ಹಾಗೂ ಟಿ ೨೦ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು.<ref>{{cite news|first=The Times Of India|url=http://timesofindia.indiatimes.com/sports/cricket/series-tournaments/india-in-england/top-stories/Rahul-Dravid-set-to-retire-from-T20s-and-ODIs/articleshow/9510285.cms|accessdate=6 August 2011|newspaper=The Times Of India |date=6 August 2011|deadurl=yes}} {{dead link|date=September 2011}}</ref> [[೨೦೧೨]] ಮಾರ್ಚಿ ೯ ರಂದು ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದರು. [[೨೦೧೩]] ನೇ ಸಾಲಿನ ಪದ್ಮಭೂಷಣ ಪ್ರಶಸ್ತಿಯನ್ನು ಇವರಿಗೆ ನೀಡಲಾಗಿದೆ. ದಿನಾಂಕ ನವೆಂಬರ್ ೧ ೨೦೧೨ರಂದು ಸಿಡ್ನಿಯಲ್ಲಿ ನಡೆದ ಏಳನೆಯ [https://en.wikipedia.org/wiki/Don_Bradman ಬ್ರಾಡ್ಮನ್ ] ವಾರ್ಷಿಕ ಪುರಸ್ಕಾರ ಸಮಾರಂಭದಲ್ಲಿ ರಾಹುಲ್ ದ್ರಾವಿಡ್ ಹಾಗು [https://en.wikipedia.org/wiki/Glenn_McGrath ಗ್ಲೆನ್ ಮ್ಯಾಕ್ಗ್ರಾಥ್] ಅವರುಗಳನ್ನು ಸನ್ಮಾನಿಸಲಾಯಿತು. ಭಾರತದ ಮೂರನೇ ಹಾಗು ನಾಲ್ಕನೆಯ ಅತ್ಯುಚ್ಚ ನಾಗರಿಕ ಸನ್ಮಾನವಾದ ಪದ್ಮ ಭೂಷಣ ಹಾಗು ಪದ್ಮ ಶ್ರೀ ಪುರಸ್ಕಾರಗಳಿಗೂ ಸಹ ರಾಹುಲ್ ದ್ರಾವಿಡ್ ಭಾಜನರಾಗಿದ್ದಾರೆ. ೨೦೧೪ರಲ್ಲಿ ಬೆಂಗಳೂರಿನ ಗೋ ಸ್ಪೋರ್ಟ್ಸ್ ಪ್ರತಿಷ್ಠಾನದ ಸಲಹಾ ಮಂಡಳಿಯ ಸದಸ್ಯರಾಗಿ ರಾಹುಲ್ ದ್ರಾವಿಡ್ ಅವರು ಸೇರ್ಪಡೆಯಾದರು. ಗೋ ಸ್ಪೋರ್ಟ್ಸ್ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಭಾರತದ ಭವಿಷ್ಯ ಒಲಿಂಪಿಕ್ ಸ್ಪರ್ಧಾಳುಗಳನ್ನು ರೂಪಿಸುವ ಯೋಜನೆಯಲ್ಲಿ ರಾಹುಲ್ ದ್ರಾವಿಡ್ ತೊಡಗಿಸಿಕೊಂಡಿದ್ದಾರೆ. ರಾಹುಲ್ ದ್ರಾವಿಡ್ರವರ ನೇತೃತ್ವದ ಮೇಲಿನ ಯೋಜನೆಯಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರರಾದ ಪ್ರನ್ನೊಯ್ ಕುಮಾರ್, ಈಜುಗಾರಾದ ಶರತ್ ಗಾಯಕ್ವಾಡ್ ಹಾಗು ಯುವ ಗೋಲ್ಫೆರ್ ಚಿಕ್ಕರಂಗಪ್ಪ ರವರು ಸ್ಪರ್ಧಾಳುಗಳನ್ನು ರೂಪಿಸುವ ಪ್ರಥಮ ತಂಡದ ತರಬೇತಿಯಲ್ಲಿ ಭಾಗಿಯಾಗಿದ್ದರು. == ಬಾಲ್ಯ ಮತ್ತು ಕ್ರಿಕೆಟ್ ಜೀವನದ ಮೊದಲ ಘಟ್ಟಗಳು == ದ್ರಾವಿಡ ಅವರು ತಮ್ಮ ೧೨ನೇ ವಯಸ್ಸಿನಲ್ಲೇ ಕ್ರಿಕೆಟ್ ಆಡಲು ಪ್ರಾರಂಭಿಸಿದರು ಮತ್ತು [[ಕರ್ನಾಟಕ]] ರಾಜ್ಯದ ಪರವಾಗಿ ಅಂಡರ್-೧೫, ಅಂಡರ್-೧೭, ಅಂಡರ್-೧೯ ಮಟ್ಟದ ತಂಡಗಳಲ್ಲಿ ಆಡಿದ್ದರು. ಇವರ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಮಾಜಿ ಕ್ರಿಕೆಟ್ ಆಟಗಾರರಾದ [[ಕೆಕಿ ತಾರಾಪೊರ್‌|ಕೆಕಿ ತಾರಾಪೊರ್‌ರವರು]]. ತಮ್ಮ ಶಾಲೆಗೆ ಆಡಿದ ಮೊದಲನೆಯ ಪಂದ್ಯದಲ್ಲೇ ಶತಕ ಬಾರಿಸಿದ ದ್ರಾವಿಡ್, ಬ್ಯಾಟ್ಟಿಂಗ್ ಜೊತೆಗೆ [[ವಿಕೆಟ್ ಕೀಪಿಂಗ್]] ಕೂಡ ಮಾಡುತ್ತಿದ್ದರು. ಆದರೆ ಇವರು ಮಾಜಿ ಟೆಸ್ಟ್ ಆಟಗಾರರಾದ [[ಗುಂಡಪ್ಪ ವಿಶ್ವನಾಥ್]], [[ರೋಜರ್ ಬಿನ್ನಿ]], [[ಬ್ರಿಜೇಶ್ ಪಟೇಲ್]] ಮತ್ತು ತಾರಾಪೊರ್ ರವರ ಸಲಹೆಯಂತೆ [[ವಿಕೆಟ್ ಕೀಪಿಂಗ್]] ಮಾಡುವುದನ್ನು ನಿಲ್ಲಿಸಿದರು. == ಕ್ರಿಕೆಟ್ == [[೧೯೯೬|೧೯೯೬ರಿಂದ]] [[ಭಾರತ]] [[ಕ್ರಿಕೆಟ್]] ತಂಡದ ಸದಸ್ಯರಾಗಿರುವ ರಾಹುಲ್ ದ್ರಾವಿಡ್ ಬಲಗೈ ಬ್ಯಾಟ್ಸ್‌ಮನ್. [[ಕೆಕಿ ತಾರಾಪೊರ್‌|ಕೆಕಿ ತಾರಾಪೊರ್‌ರವರ]] ಬಳಿ ಅಭ್ಯಾಸ ಮಾಡಿದ ಇವರು ಬ್ಯಾಟಿಂಗ್‌ನ ಅತ್ಯುತ್ತಮ ತಾಂತ್ರಿಕತೆಗೆ ಹೆಸರುವಾಸಿ. ಔಟಾಗದೆಯೇ ತೀಕ್ಷ್ಣವಾಗಿ ಬ್ಯಾಟಿಂಗ್ ಮಾಡುವ ಇವರಿಗೆ ಸುದ್ದಿ ಮಾಧ್ಯಮದವರಿಂದ "ದ ವಾಲ್" (ಗೋಡೆ) ಎಂದೂ ಬಣ್ಣಿಸಲಾಗುತ್ತದೆ. ಇವರ ಖಾತೆಯಲ್ಲಿ ಈಗಾಗಲೆ ಟೆಸ್ಟ್ ಕ್ರಿಕೆಟ್‌ನ ೩೬ ಶತಕಗಳು (ಸರಾಸರಿ ೫೪ರಲ್ಲಿ) ಇವೆ. [[ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯಗಳು|ಒಂದು ದಿನದ ಅಂತರ ರಾಷ್ಟ್ರೀಯ ಪಂದ್ಯಗಳಲ್ಲಿ]] ಇವರ ಸರಾಸರಿ ೩೯ (ಸ್ಟ್ರೈಕ್ ರೇಟ್ - ೬೯). ಇವರು ಆಗಿಂದಾಗ್ಗೆ ತಂಡಕ್ಕೆ [[ವಿಕೆಟ್ ಕೀಪಿಂಗ್]] ಕೂಡ ಮಾಡುತ್ತಿದ್ದರು. [[ಭಾರತ]] ಹಾಗೂ [[ಕರ್ನಾಟಕ|ಕರ್ನಾಟಕಕ್ಕೆ]] ಆಡುವುದಲ್ಲದೆ ದ್ರಾವಿಡ್ ಕೆಂಟ್ ಹಾಗೂ [[ಸ್ಕಾಟ್ಲ್ಯಾಂಡ್]]‌ಗೆ ಕೂಡ ಆಡಿದ್ದಾರೆ. ಇವರ ಚೊಚ್ಚಲ ಟೆಸ್ಟ್ [[ಇಂಗ್ಲೆಂಡ್|ಇಂಗ್ಲೆಂಡ್‌ನ]] [[ಲಾರ್ಡ್ಸ್]] ಮೈದಾನದಲ್ಲಿ ನಡೆದ ಭಾರತದ ೧೯೯೬ರ ಇಂಗ್ಲೆಂಡ್‌ ಪ್ರವಾಸದ ಎರಡನೆ ಯ ಟೆಸ್ಟ್ ಪಂದ್ಯ. ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅದೇ ವರ್ಷ [[ಸಿಂಗಪುರ|ಸಿಂಗಪೂರಿನಲ್ಲಿ]] ನಡೆದ ಸಿಂಗರ್ ಕಪ್‌ನ [[ಶ್ರೀಲಂಕಾ]] ವಿರುದ್ಧದ ಪಂದ್ಯದಿಂದ ಪಾದಾರ್ಪಣೆ ಮಾಡಿದರು. [[ವಿಸ್ಡನ್]] ಸಂಸ್ಥೆಯು ಇವರನ್ನು [[೨೦೦೦|೨೦೦೦ನೆ]] ವರ್ಷದಲ್ಲಿ, '''ವರ್ಷದ ಕ್ರಿಕೆಟಿಗ'''ನೆಂದು ಪುರಸ್ಕರಿಸಿತು. [[೨೦೦೪]] ರಲ್ಲಿ ಇವರಿಗೆ [[ಭಾರತ ಸರಕಾರ|ಭಾರತ ಸರಕಾರವು]] [[ಪದ್ಮಶ್ರೀ]] ಪ್ರಶಸ್ತಿ ಕೊಟ್ಟು ಗೌರವಿಸಿತು. [[೨೦೦೪]], [[ಸೆಪ್ಟೆಂಬರ್ ೭|ಸೆಪ್ಟೆಂಬರ್ ೭ರಂದು]] ಇವರಿಗೆ [[ಐಸಿಸಿ|ಐಸಿಸಿಯು]] ವರ್ಷದ ಆಟಗಾರನೆಂದೂ, ವರ್ಷದ ಅತ್ಯುತ್ತಮ ಟೆಸ್ಟ್ ಆಟಗಾರ ನೆಂದೂ ಗೌರವಿಸಿತು. [[೨೦೦೪|೨೦೦೪ರಲ್ಲಿ]] ಇವರು ಭಾರತ ತಂಡದ ಉಪನಾಯಕರಾಗಿದ್ದರು. ಕೆಲವೊಮ್ಮೆ [[ಸೌರವ್ ಗಂಗೂಲಿ]] ಇಲ್ಲದಿರುವಾಗ [[ಭಾರತ]] ತಂಡದ ನಾಯಕತ್ವ ವಹಿಸಿದ್ದರು. [[೨೦೦೫|೨೦೦೫ರಲ್ಲಿ]] ಭಾರತದ ನಾಯಕತ್ವ ವಹಿಸಿಕೊಂಡ ಇವರು, [[ಶ್ರೀಲಂಕಾ]] ವಿರುದ್ಧ ಸರಣಿ ಜಯ ಪಡೆದು, [[ದಕ್ಷಿಣ ಆಫ್ರಿಕಾ]] ತಂಡದ ವಿರುದ್ಧ ಭಾರತದಲ್ಲಿ ನಡೆದ ಸರಣಿಯನ್ನು ೨-೨ರಿಂದ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. ಡಾನ್ ಬ್ರಾಡ್ಮನ್ ಮತ್ತು ಸಚಿನ್ ತೆಂಡೂಲ್ಕರ್ ಬಳಿಕ ವಿಶ್ವದ ಆಗ್ರಮಾನ್ಯ ಆಟಗಾರ ಎಂದು ಕರೆಸಿಕೊಳ್ಳುವ ರಾಹುಲ್ ಹದಿನಾರು ವರ್ಷದ ಅಂತರ್ ರಾಷ್ಟ್ರೀಯ ಕ್ರಿಕೆಟ್ ನ ಸಾಧನೆಗಳು ಮತ್ತು ಧಾಖಲೆಗಳು ಒಂದೆರಡಲ್ಲ. ಸಚಿನ್ ಬಳಿಕ ಭಾರತದ ಪರ ಅತ್ಯಂತ ಹೆಚ್ಹು ಟೆಸ್ಟ್ ರನ್ (೧೩,೨೮೮) ಗಳಿಸಿದಾತ. ಮೂರನೇ ಕ್ರಮಾಂಕದಲ್ಲಿ ಬಂದು ಒಟ್ಟು ಹತ್ತು ಸಾವಿರ ರನ್ ಹೊಡೆದ ವಿಶ್ವದ ಏಕೈಕ ಕ್ರಿಕೆಟಿಗ. ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯದಿಕ (88) ಶತಕದ ಜೊತೆಯಾಟ ನೀಡಿದಾತ. ಟೆಸ್ಟ್ ಆಡುವ ಎಲ್ಲ ಹತ್ತು ದೇಶಗಳ ವಿರುದ್ದ ಶತಕ ಬಾರಿಸಿರುವ ವಿಶ್ವದ ಏಕೈಕ ಆಟಗಾರ. ಟೆಸ್ಟ್ನಲ್ಲಿ ಜಗತ್ತಿನಲ್ಲಿಯೇ ಅತ್ಯಂತ ಹೆಚ್ಹು ಚೆಂಡುಗಳನ್ನು (೩೧೨೫೮)ಎದುರಿಸಿರುವ ಆಟಗಾರ. ಸೊನ್ನೆ ಹೊಡೆಯದೆ ಅತ್ಯದಿಕ (೧೭೩) ಇನ್ನಿಂಗ್ಸ್ ಗಳನ್ನು ಸತತವಾಗಿ ಆಡಿರುವ ವಿಶ್ವದ ಏಕೈಕ ಆಟಗಾರ. ಡಾನ್ ಬ್ರಾಡ್ಮನ್ ನಂತರ ಸತತ ಮೂರು ಸರಣಿಗಳಲ್ಲಿ ಡಬಲ್ ಸೆಂಚುರಿ ಹೊಡೆದ ಏಕೈಕ ಕ್ರಿಕೆಟಿಗ. ಆಗಸ್ಟ್ ೨೦೧೧ರಲ್ಲಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ನಲ್ಲಿ ೧೦,೦೦೦ ರನ್ ಗಳಿಸಿರುವ ರಾಹುಲ್ ದ್ರಾವಿಡ್ ಸಾಧನೆಯನ್ನು ನೆನಪಿಸುವ ಗೋಡೆಯೊಂದನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿರ್ಮಿಸಿದ್ದಾರೆ. ಗೋಡೆಯ ಮೇಲೆ ದ್ರಾವಿಡ್ ಆಟದ ಮೂರು ಗುಣಗಳಾದ ಬದ್ಧತೆ, ದೃಢತೆ ಹಾಗೂ ಉತ್ಕೃಷ್ಟತೆಯನ್ನು ಬಿಂಬಿಸಲಾಗಿದೆ. ಕೆಎಸ್ ಸಿಎ ಹಾಗೂ ಸ್ಕೈಲೈನ್ ಬಿಲ್ಡರ್ಸ್ ಈ ಗೋಡೆಗೆ 'ದಿ ವಾಲ್' ಎಂದೇ ಹೆಸರಿಸಿವೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 'ದಿ ವಾಲ್' ಅನ್ನು ಅನಾವರಣಗೊಳಿಸಿದ್ದರು. ಈ ಗೋಡೆಯು ೧೫ ಅಡಿ ಎತ್ತರ ಹಾಗೂ ೨೭ ಅಡಿ ಅಗಲವಿದ್ದು ಇದರ ನಿರ್ಮಾಣಕ್ಕಾಗಿ ೧೦,೦೦೦ ಇಟ್ಟಿಗೆಗಳನ್ನು ಬಳಸಲಾಗಿದೆ. ಕವರ್ ಡ್ರೈವ್ ಭಂಗಿಯ ಶಿಲ್ಪ ಹೊಂದಿದ್ದು, ಗೋಡೆಗೆ ವಿದ್ಯುನ್ಮಾನ ಪರದೆಯನ್ನು ಅಳವಡಿಸಲಾಗಿದ್ದು, ದ್ರಾವಿಡ್ ಪ್ರತಿ ರನ್ ಗಳಿಸುತ್ತಿದ್ದಾಗ ಒಟ್ಟು ರನ್ ಇಲ್ಲಿನ ವಿದ್ಯುನ್ಮಾನ ಪರದೆಯಲ್ಲಿ ಮೂಡುತಿತ್ತು. [[ಚಿತ್ರ:Wall.jpg|thumb|right|ಚಿನ್ನಸ್ವಾಮಿ ಕ್ರೀಡಾಂಗಣದ " ದಿ ವಾಲ್ "]] [[೨೦೧೨]] ಮಾರ್ಚಿ ೯ ರಂದು ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದರು. == ಪ್ರತಿನಿಧಿಸಿದ ತಂಡಗಳು == [[ಚಿತ್ರ:Rahul cropped.jpg|thumb|right|Dravid in action during a Test match]] === ಅಂತರ್ರಾಷ್ಟ್ರೀಯ === * [[ಭಾರತ ಕ್ರಿಕೆಟ್ ತಂಡ|ಭಾರತ]] * ಏಸಿಸಿ ಏಷ್ಯಾ ‍೧೧ * ಐಸಿಸಿ ವರ್ಡ್ಲ ೧೧ * ಎಮ್‌ಸಿಸಿ === ದೇಶಿಯ === * ಕರ್ನಾಟಕ * ಸೌಥ್ ಝೋನ್ === ಇಂಡಿಯನ್ ಫ್ರಿಮಿಯರ್ ಲೀಗ್ === * [[ರಾಯಲ್ ಚಾಲೆಂಜರ್ಸ್ ಬೆಂಗಳೂರು]] * [[ರಾಜಸ್ಥಾನ್ ರಾಯಲ್ಸ್]] === ಇಂಗ್ಲೀಷ್ ಕೌಂಟಿ === * ಕೆಂಟ್ ಕೌಂಟಿ ಕ್ರಿಕೆಟ್ ಕ್ಲಬ್ * ಸ್ಕೌಟಿಶ್ ಕ್ರಿಕೆಟ್ ಟೀಮ್ == ಪ್ರಶಸ್ತಿಗಳು / ಗೌರವಗಳು == * ೧೯೯೯: ಸಿಯೆಟ್ ಕ್ರಿಕೆಟರ್ ಆಫ್ ೧೯೯೯ ವರ್ಲ್ಡ್ ಕ * ೨೦೦೦: 'ವಿಸ್ಡನ್ ವರ್ಷದ ಕ್ರಿಕೆಟಿಗ' ಪ್ರಶಸ್ತಿ. *೨೦೦೪: 'ಸರ್ ಗಾರ್ಫೀಲ್ಡ್ ಸೋಬರ್ಸ್' ಪ್ರಶಸ್ತಿ.( ವರ್ಷದ ಐಸಿಸಿ ಕ್ರಿಕೆಟಿಗನಿಗೆ ಕೊಡಲಾಗುತ್ತದೆ) *೨೦೦೪: ಭಾರತ ಸರ್ಕಾರದ ಪದ್ಮಶ್ರಿ ಪ್ರಶಸ್ತಿ. *೨೦೦೪; ವರ್ಷದ ಐಸಿಸಿ ಟೆಸ್ತ್ ಆಟಗಾರ. *೨೦೦೬: ಐಸಿಸಿ ಟೆಸ್ಟ್ ತಂಡದ ನಾಯಕ. *೨೦೧೩: ಪದ್ಮಭೂಷಣ ಪ್ರಶಸ್ತಿ * ಗೌರವ ಡಾಕ್ಟರೇಟ್‌ ನಿರಾಕರಣೆ : ಬೆಂಗಳೂರು ವಿಶ್ವವಿದ್ಯಾಲಯವು 52ನೇ ಘಟಿಕೋತ್ಸವದ ಅಂಗವಾಗಿ ತಮಗೆ ನೀಡಲು ನಿರ್ಧರಿಸಿದ್ದ ಗೌರವ ಡಾಕ್ಟರೇಟ್‌ ಪದವಿಯನ್ನು ನಯವಾಗಿ ನಿರಾಕರಿಸಿದ ರಾಹುಲ್‌ ದ್ರಾವಿಡ್‌ ಸಂಶೋಧನೆ ಮಾಡಿಯೇ ಡಾಕ್ಟರೇಟ್‌ ಪಡೆಯುವುದಾಗಿ ತಿಳಿಸಿದ್ದಾರೆ. === ಟೆಸ್ಟn ಕ್ರಿಕೆ.mಟ್mm ಪ್ರಶಸ್ತಿಗಳು .=== == ಹೊರಗಿನ ಸಂಪರ್ಕಗಳು == * [http://content-ind.cricinfo.com/india/content/player/28114.html ಕ್ರಿಕ್ ಇನ್ಫೊ - ಆಟಗಾರರ ಪ್ರೊಫೈಲ್‌ನಲ್ಲಿ ರಾಹುಲ್ ದ್ರಾವಿಡ್ ಬಗ್ಗೆ ಮಾಹಿತಿ] http://deepakkasavanahally.wordpress.com/2012/03/12/dravid/ದ್ರಾವಿಡ್{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಮೈದಾನದಲ್ಲಿನ ಮರೆಯಲಾಗದ ಕ್ಷಣಗಳು. == ಉಲ್ಲೇಖಗಳು == <references/> * http://www.prajavani.net/news/article/2017/01/25/468198.html [[ವರ್ಗ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು]] [[ವರ್ಗ:ಕ್ರಿಕೆಟ್]] [[ವರ್ಗ:ಭಾರತ ಕ್ರಿಕೆಟ್ ತಂಡ]] [[ವರ್ಗ:ಭಾರತದ ಕ್ರೀಡಾಪಟುಗಳು]] [[ವರ್ಗ:ಕರ್ನಾಟಕದ ಕ್ರೀಡಾಪಟುಗಳು]] [[ವರ್ಗ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು]] [[ವರ್ಗ:ಕ್ರಿಕೆಟ್ ಆಟಗಾರ]] 1t8hgbq1l3as4h80rotaunfsv6jrvzn ಉತ್ತರ ಕನ್ನಡ 0 1076 1116729 1111095 2022-08-25T10:35:18Z VISMAYA 24X7 77356 wikitext text/x-wiki {{Citation needed|}} {{Infobox ಊರು | name = ಉತ್ತರ ಕನ್ನಡ | native_name = hosagadde | native_name_lang = kn | other_name = North Canara (ನೊರ್ತ್ ಕೆನರಾ) | settlement_type = ಜಿಲ್ಲೆ | image_skyline =star.img | image_alt = | image_caption = <br/>[[ಮುರುಡೇಶ್ವರ]]ದಲ್ಲಿರುವ ಜಗತ್ತಿನ ಎರಡನೇ ಎತ್ತರದ [[ಶಿವ]]ನ ಪ್ರತಿಮೆ | nickname = | map_alt = | map_caption = | image_map = Karnataka_UK_locator_map.svg | latd = 14.6 | latm = | lats = | latNS = N | longd = 74.7 | longm = | longs = | longEW = E | coordinates_display = inline,title | subdivision_type = ದೇಶ | subdivision_name = [[ಭಾರತ]] | subdivision_type1 = ರಾಜ್ಯ | subdivision_name1 = [[ಕರ್ನಾಟಕ]] | subdivision_type2 = [[ಪ್ರಾಂತ್ಯ]] | subdivision_name2 = [[ಕರಾವಳಿ ಕರ್ನಾಟಕ]] | established_title = <!-- Established --> | established_date = | founder = | named_for = | parts_type = [[ತಾಲ್ಲೂಕು|ತಾಲೂಕು]]ಗಳು | parts = [[ಕಾರವಾರ]], [[ಅಂಕೋಲಾ]], [[ಕುಮಟಾ]], [[ಹೊನ್ನಾವರ]], [[ಭಟ್ಕಳ]], [[ಶಿರಸಿ]], [[ಸಿದ್ದಾಪುರ]], [[ಯಲ್ಲಾಪುರ]], [[ಮುಂಡಗೋಡು]], [[ಹಳಿಯಾಳ]], [[ಜೋಯ್ಡಾ|ಜೋಯಿಡಾ]], [[ದಾಂಡೇಲಿ]] | seat_type = ಜಿಲ್ಲಾಕೇಂದ್ರ | seat = [[ಕಾರವಾರ]] | government_type = | governing_body = | leader_title1 = [[ಜಿಲ್ಲಾಧಿಕಾರಿ]] | leader_name1 = ಡಾ.ಹರೀಶಕುಮಾರ ಕೆ, ಭಾಆಸೆ | unit_pref = Metric | area_footnotes = | area_rank = 5th | area_total_km2 = 10291 | elevation_footnotes = | elevation_m = | population_total = 1,437,169 | population_as_of = 2011 | population_rank = | population_density_km2 = 140 | population_demonym = | population_footnotes = <ref name="census">{{cite web | url=http://www.census2011.co.in/census/district/269-uttara-kannada.html | title=Uttara Kannada (North Canara) : Census 2011 | publisher=[[ಭಾರತ ಸರ್ಕಾರ]] | accessdate=February 17, 2012}}</ref> | demographics_type1 = ಭಾಷೆ | demographics1_title1 = ಅಧಿಕ್ರತ | demographics1_info1 = [[ಕನ್ನಡ]] | demographics1_title2 = | timezone1 = IST | utc_offset1 = +5:30 | postal_code_type = [[Postal Index Number|PIN]] | postal_code = 581xx | area_code_type = ದೂರವಾಣಿ ಕೋಡ್ | area_code = +91 0(838x) | registration_plate = * [[ಕಾರವಾರ]] KA 30 * [[ಶಿರಸಿ]] KA 31 * [[ಹೊನ್ನಾವರ]] KA 47 | blank1_name_sec1 = ಕರಾವಳಿ | blank1_info_sec1 = {{Convert|142|km|mi}} | blank2_name_sec1 = [[ಲಿಂಗಾನುಪಾತ]] | blank2_info_sec1 = 0.975<!--This is males per female. The Indian census provides males per 1000 females.--><ref name="census">{{cite web | url=http://www.census2011.co.in/census/district/269-uttara-kannada.html | title=Uttara Kannada (North Canara) : Census 2011 | publisher=[[ಭಾರತ ಸರ್ಕಾರ]] | accessdate=February 17, 2012}}</ref> [[ಪುರುಷ|♂]]/[[ಸ್ತ್ರೀ|♀]] | blank3_name_sec1 = Literacy | blank3_info_sec1 = 84.03% | blank4_name_sec1 = [[ಲೋಕ ಸಭೆ]] ಕ್ಷೇತ್ರ | blank4_info_sec1 = ಕೆನರಾ ಲೋಕಸಭೆ ಕ್ಷೇತ್ರ | blank1_name_sec2 = [[ಹವಾಮಾನ]] | blank1_info_sec2 = ಮುಂಗಾರು | blank2_name_sec2 = ಮಳೆ | blank2_info_sec2 = {{convert|2835|mm|in}} | blank3_name_sec2 = ಸರಾಸರಿ ಬೇಸಿಗೆಯ ತಾಪಮಾನ | blank3_info_sec2 = {{convert|33|°C|°F}} | blank4_name_sec2 = ಸರಾಸರಿ ಚಳಿಗಾಲದ ತಾಪಮಾನ | blank4_info_sec2 = {{convert|20|°C|°F}} | website = {{URL|uttarakannada.nic.in}} | footnotes = }} [[Image:Karnataka UK locator map.svg|right|thumb|150px|[[ಕರ್ನಾಟಕ]]ದ ನಕ್ಷೆಯಲ್ಲಿ ಉತ್ತರ ಕನ್ನಡ ಜಿಲ್ಲೆ]] '''ಉತ್ತರ ಕನ್ನಡ''' ಕರ್ನಾಟಕದ [[ಕರಾವಳಿ]] [[ಕರ್ನಾಟಕದ ಜಿಲ್ಲೆಗಳು|ಜಿಲ್ಲೆಗಳಲ್ಲಿ]] ಒಂದು. ಈ ಜಿಲ್ಲೆ [[ಗೋವ|ಗೋವಾ]] ರಾಜ್ಯ, [[ಬೆಳಗಾವಿ]], [[ಧಾರವಾಡ]], [[ಶಿವಮೊಗ್ಗ]] ಹಾಗೂ [[ಉಡುಪಿ ಜಿಲ್ಲೆ|ಉಡುಪಿ]] ಜಿಲ್ಲೆಗಳೊಂದಿಗೆ ತನ್ನ ಗಡಿಗಳನ್ನು ಹಂಚಿಕೊಂಡಿದೆ. ಪಶ್ಚಿಮಕ್ಕೆ [[ಅರಬ್ಬೀ ಸಮುದ್ರ]] ವಿದೆ. ಬಹುತೇಕ ಅರಣ್ಯಪ್ರದೇಶದಿಂದ ಕೂಡಿರುವ [https://vismaya24x7.com/ ಉತ್ತರಕನ್ನಡ ಜಿಲ್ಲೆ] ತನ್ನ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಅನೇಕ ಸುಂದರ ಜಲಪಾತಗಳಿವೆ. ಕರ್ನಾಟಕದ ಪ್ರಖ್ಯಾತ ಜಾನಪದ ಕಲೆ "[[ಯಕ್ಷಗಾನ]]" ಕ್ಷೇತ್ರದಲ್ಲಿ ಉತ್ತರ ಕನ್ನಡ ಜಿಲ್ಲೆ ಸಾಕಷ್ಟು ಹೆಸರು ಮಾಡಿದೆ. ಅದಲ್ಲದೇ, ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಸಿ ಕರ್ನಾಟಕದ ದಾಂಡೀ ಎಂದು ಕರೆಸಿಕೊಳ್ಳೂವ [[ಅಂಕೋಲಾ]] ಕೂಡ ಈ ಜಿಲ್ಲೆಗೇ ಸೇರಿದೆ.ಇಲ್ಲಿಯ ಜನಸಂಖ್ಯೆ ೨೦೧೧ ರ ಜನಗಣತಿಯಂತೆ ೧೪,೩೭,೧೬೯ ಇದ್ದು ಇದರಲ್ಲಿ ಪುರುಷರು ೭,೨೬,೨೫೬ ಹಾಗೂ ಮಹಿಳೆಯರು ೭,೧೦,೯೧೩).<ref>http://www.censusindia.gov.in/pca/default.aspx</ref> [[ದಿನಕರ ದೇಸಾಯಿ|ದಿನಕರ ದೇಸಾಯಿಯವರು]] ಉತ್ತರ ಕನ್ನಡವನ್ನು ವರ್ಣಿಸಿ ಬರೆದಿರುವ ಚುಟುಕ: <poem> ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು ನಡು ಮಧ್ಯದಲಿ ಅಡಕೆ ತೆಂಗುಗಳ ಮಡಲು ಸಿರಿಗನ್ನಡದ ಚಪ್ಪರವೆ ನನ್ನ ಜಿಲ್ಲೆ ಇಲ್ಲಿಯೇ ಇನ್ನೊಮ್ಮೆ ಹುಟ್ಟುವೆನು ನಲ್ಲೆ </poem> ==ಇತಿಹಾಸ== ಇಲ್ಲಿನ ಇತಿಹಾಸ ಮೌರ್ಯರ ಕಾಲದಿಂದ ಪ್ರಾರಂಭವಾಗುತ್ತದೆ (ಪ್ರ.ಶ.ಪು.4-3ನೆಯ ಶತಮಾನ). ಈ ಪ್ರದೇಶ ಮೌರ್ಯ ಸಾಮ್ರಾಜ್ಯದಲ್ಲಿತ್ತೆಂದೂ ವನವಾಸಿ ಅಥವಾ ಇಂದಿನ ಬನವಾಸಿ ಮುಖ್ಯ ಸ್ಥಳವಾಗಿತ್ತೆಂದೂ ಈ ಪ್ರದೇಶಕ್ಕೆ ಬೌದ್ಧ ಭಿಕ್ಷುಗಳನ್ನು ಧರ್ಮಪ್ರಸಾರಕ್ಕಾಗಿ [[ಸಾಮ್ರಾಟ್ ಅಶೋಕ|ಅಶೋಕ]]ನ ಕಾಲದಲ್ಲಿ ಕಳಿಸಲಾಗಿತ್ತೆಂದೂ ಮಹಾವಂಶ, ದೀಪವಂಶ ಮೊದಲಾದ ಧರ್ಮಗ್ರಂಥಗಳಿಂದ ತಿಳಿಯುತ್ತದೆ. ಮುಂದೆ ಪ್ರ.ಶ.ಪು. 2 ರಿಂದ ಪ್ರ.ಶ.3ನೆಯ ಶತಮಾನದಲ್ಲಿ ಸಾತವಾಹನರ ಆಳ್ವಿಕೆಯಲ್ಲಿ ಇತ್ತೆಂದು ಬನವಾಸಿಯ ಉತ್ಖನನಗಳಿಂದ ತಿಳಿಯುತ್ತದೆ. ಇಲ್ಲಿ ಯಜ್ಞಶಾತಕರ್ಣಿಯ ಕೆಲವು ನಾಣ್ಯಗಳು ದೊರಕಿವೆ. 2 ಮತ್ತು 3ನೆಯ ಶತಮಾನದಲ್ಲಿ ಸಾತವಾಹನರ ಸಂಬಂಧಿಗಳಾದ ಚಟುಕುಲದವರು ಇಲ್ಲಿ ಆಳುತ್ತಿದ್ದರು. 4 ರಿಂದ 6ನೆಯ ಶತಮಾನದವರೆಗೆ ಈ ಪ್ರದೇಶ ಕದಂಬರ ಆಳ್ವಿಕೆಯಲ್ಲಿತ್ತು. ಕದಂಬರ ಅನಂತರ ಬಾದಾಮಿಯ ಚಾಲುಕ್ಯರು (6-8ನೆಯ ಶತಮಾನ), [[ರಾಷ್ಟ್ರಕೂಟ]]ರೂ (8-10ನೆಯ ಶತಮಾನ) ಆಳಿದರು. ರಾಷ್ಟ್ರಕೂಟರ ಮತ್ತು ಅನಂತರ ಕಲ್ಯಾಣದ [[ಚಾಲುಕ್ಯರು|ಚಾಲುಕ್ಯರ]] ಕಾಲದಲ್ಲಿ ಈ [[ಜಿಲ್ಲೆ|ಜಿಲ್ಲೆಯ]] ಬಹುಭಾಗ [[ಬನವಾಸಿ]] ಎಂಬ ಪ್ರಮುಖ ಪ್ರಾಂತ್ಯದ ಭಾಗವಾಗಿತ್ತು. ಅಂದಿನ ಆಳರಸರ ಪ್ರತಿನಿಧಿಗಳು ಬನವಾಸಿಯನ್ನು ತಮ್ಮ ಪ್ರಾಂತೀಯ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. 11 ಮತ್ತು 13ನೆಯ ಶತಮಾನಗಳಲ್ಲಿ [[ಹಾನಗಲ್|ಹಾನಗಲ್ಲು]] ಮತ್ತು ಗೋವೆಯ ಕದಂಬರು ಚಾಲುಕ್ಯ ಸಾಮಂತರಾಗಿ ಹೆಚ್ಚುಮಟ್ಟಿಗೆ ಈ ಪ್ರದೇಶವನ್ನು ಆಳುತ್ತಿದ್ದರು. 14ನೆಯ ಶತಮಾನದಾರಭ್ಯ ಸು.16ನೆಯ ಶತಮಾನದವರೆಗೆ ಈ ಜಿಲ್ಲೆಯ ಬಹುಭಾಗ [[ವಿಜಯನಗರ]] ಸಾಮ್ರಾಜ್ಯಕ್ಕೆ ಸೇರಿತ್ತು. 17-18ನೆಯ ಶತಮಾನಗಳಲ್ಲಿ [[ಕೆಳದಿ]]ಯ ನಾಯಕರು ಮತ್ತು ಬಿಳಗಿ, ಸ್ವಾದಿ, ಗೇರುಸೊಪ್ಪೆ ಮೊದಲಾದ ಪಾಳಯಗಾರ ವಂಶದವರು ಜಿಲ್ಲೆಯ ಬೇರೆ ಬೇರೆ ಪ್ರದೇಶಗಳಲ್ಲಿ ಆಳುತ್ತಿದ್ದರು. 18ನೆಯ ಶತಮಾನದ ಉತ್ತರಾರ್ಧದಲ್ಲಿ, ಉತ್ತರ ಕನ್ನಡ ಜಿಲ್ಲೆ [[ಹೈದರಾಲಿ]] ಮತ್ತು [[ಟಿಪ್ಪು ಸುಲ್ತಾನ್|ಟಿಪ್ಪುಸುಲ್ತಾನ]]ರ ಆಳ್ವಿಕೆಯಲ್ಲಿ ಮೈಸೂರು ಸಂಸ್ಥಾನದ ಭಾಗವಾಯಿತು. [[ನಾಲ್ಕನೆಯ ಮೈಸೂರು ಯುದ್ಧ]](೧೭೯೮ – ೧೭೯೯)ದಲ್ಲಿ, [[ಶ್ರೀರಂಗಪಟ್ಟಣ]]ದ ಪತನವಾದ ನಂತರ, 1799ರ ಜುಲೈ 8ರಂದು ಈಸ್ಟ್‌ ಇಂಡಿಯಾ ಕಂಪೆನಿ ಆಡಳಿತ ಉತ್ತರದಲ್ಲಿ ಕಾರವಾರ ಮತ್ತು ದಕ್ಷಿಣದಲ್ಲಿ ಇಂದಿನ ಕಾಂಞಿಂಗಾಡು (ಕೇರಳದ ಕಾಸರಗೋಡು ಜಿಲ್ಲೆ) ಗಳ ನಡುವಿನ ಪ್ರದೇಶವನ್ನು ವಶಪಡಿಸಿಕೊಂಡು, "ಕೆನರಾ" ಜಿಲ್ಲೆಯೆಂದು ಹೆಸರನ್ನಿಟ್ಟಿತು. ಮಂಗಳೂರು ಈ ಜಿಲ್ಲೆಯ ಆಡಳಿತ ಕೇಂದ್ರವಾಗಿತ್ತು. <ref>[https://www.prajavani.net/stories/stateregional/dakshina-kannada-district-649675.html]</ref>. ಸರ್ ಥಾಮಸ್ ಮುನ್ರೋ <ref>[https://en.wikipedia.org/wiki/Sir_Thomas_Munro,_1st_Baronet]</ref> ಕೆನರಾ ಜಿಲ್ಲೆಯ ಮೊಟ್ಟಮೊದಲ ಕಲೆಕ್ಟರ್ ಆದರು. ಅಲ್ಲಿಂದ 1957ರವರೆಗೆ ಈಸ್ಟ್‌ ಇಂಡಿಯಾ ಕಂಪೆನಿ ಆಡಳಿತ ಮುಂದುವರೆಯಿತು. ೧೮೫೭ರ ಸಿಫಾಯಿ ದಂಗೆ ಕೆನರಾ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿದ್ದರಿಂದ, ಬ್ರಿಟಿಷ್ ನೇರ ಆಳ್ವಿಕೆಗೆ ಒಳಪಟ್ಟಿತು. ಅದೇ ಕಾರಣಕ್ಕಾಗಿ, ಕೆನರಾ ಜಿಲ್ಲೆಯನ್ನು ನಾರ್ತ್ ಕೆನರಾ ಮತ್ತು ಸೌತ್ ಕೆನರಾ ಎಂಬ ೨ ಜಿಲ್ಲೆಗಳನ್ನಾಗಿ ವಿಭಜಿಸಿ, ನಾರ್ತ್ ಕೆನರಾವನ್ನು ಮುಂಬೈ ಪ್ರಾಂತ್ಯಕ್ಕೂ, ಸೌತ್ ಕೆನರಾವನ್ನು ಮದ್ರಾಸ್ ಪ್ರಾಂತ್ಯಕ್ಕೂ ಸೇರಿಸಲಾಯಿತು. ಮುಂಬೈ ಮೂಲಕ ನಡೆಯುವ ಅಂತರರಾಷ್ಟ್ರೀಯ ಹತ್ತಿ ಉದ್ಯಮಕ್ಕೊಸ್ಕರ, ಉತ್ತರ ಕನ್ನಡವನ್ನು ಮುಂಬೈ ಪ್ರಾಂತ್ಯಕ್ಕೆ ಸೇರಿಸಲಾಗಿದೆ ಎಂದು ಬ್ರಿಟಿಷರು ಸಮಜಾಯಿಶಿ ನೀಡಿದರು. ಸು.150 ವರ್ಷ ಆ ಪ್ರಾಂತ್ಯದಲ್ಲಿದ್ದ ಈ ಜಿಲ್ಲೆ ಭಾಷಾನುಗುಣ ಪ್ರಾಂತ್ಯ ರಚನೆಯ ಅನಂತರ (1956) ಕರ್ನಾಟಕ (ಅಂದಿನ ಮೈಸೂರು) ರಾಜ್ಯಕ್ಕೆ ಸೇರಿತು. ==ಸ್ವಾತಂತ್ರ್ಯ ಸಮರ== 1890ರಲ್ಲಿ ಜಿಲ್ಲೆಯ ಜನರಿಂದ ಜಂಗಲ್ ಸವಲತ್ತುಗಳನ್ನು ಕಸಿದುಕೊಳ್ಳಲಾಯಿತು. 1914-15ರಲ್ಲಿ ರೈತರ ಮೇಲೆ ವಿಪರೀತ ಕರ ಹೇರಲಾಯಿತು. ಮಾರಕ ರೋಗಗಳಾದ ಮಲೇರಿಯ, ಪ್ಲೇಗು ಹಬ್ಬಿ ಜನಸಂಖ್ಯೆ ಗಣನೀಯವಾಗಿ ಇಳಿಯಿತು. 1901ರಲ್ಲಿ 53,071 ಇದ್ದ ಜನಸಂಖ್ಯೆ 1931ರ ವೇಳೆಗೆ 37,000ಕ್ಕೆ ಇಳಿದಿತ್ತು. ಬ್ರಿಟಿಷ್ ಆಡಳಿತದಿಂದ ಜನ ಬೇಸರಗೊಂಡಿದ್ದರು. ಮೂಲತಃ ಲೋಕಮಾನ್ಯ ತಿಲಕರ ಕೇಸರಿಯ ಅಗ್ರಲೇಖನದಿಂದ ಇಲ್ಲಿಯ ಜನ ಸ್ಫೂರ್ತಿ ಪಡೆದರು. [[ಕನ್ನಡ ಸುವಾರ್ತೆ]] (1882), [[ಹವ್ಯಕ ಸುಬೋಧ]] (1895), [[ಸಂಯುಕ್ತ ಕರ್ನಾಟಕ]], [[ಕಾನಡಾವೃತ್ತ]] (1916), [[ಕಾನಡಾ ಧುರೀಣ]], [[ಬಾಂಬೆಕ್ರಾನಿಕಲ್]] ಪತ್ರಿಕೆಗಳಿಂದ ಜನರು ದೇಶವಿದೇಶದ ಸುದ್ದಿಗಳನ್ನು ತಿಳಿದುಕೊಂಡು ಬ್ರಿಟಿಷ್ ಆಡಳಿತದ ವಿರುದ್ಧ ಸಿಡಿದೆದ್ದರು. ಮೊದಲು ಟಿಳಕರ ವಿಚಾರಗಳನ್ನು ಬೆಂಬಲಿಸಿದ ಉತ್ತರ ಕನ್ನಡದ ಜನ ತಿಲಕರ ಮರಣಾನಂತರ (1920) ಗಾಂಧೀಜಿಯವರು ನೇತೃತ್ತ್ವವಹಿಸಿದಾಗ ಅವರ ನಾಯಕತ್ವದಲ್ಲಿ ಹೋರಾಟ ಮುಂದುವರಿಸಿದರು. ಸ್ವದೇಶಿ ಚಳವಳಿ (1906), ಅಸಹಕಾರ ಆಂದೋಲನ, ಉಪ್ಪಿನ ಸತ್ಯಾಗ್ರಹ, ಅರಣ್ಯ ಸತ್ಯಾಗ್ರಹ, ಕರನಿರಾಕರಣೆ, ವೈಯಕ್ತಿಕ ಸತ್ಯಾಗ್ರಹ ಇವುಗಳಲ್ಲೆಲ್ಲಾ ಜಾತಿಮತಗಳನ್ನೆಣಿಸದೆ ಸಾವಿರಾರು ಜನ ಬೀದಿಗಿಳಿದು ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ನಿರತರಾದರು. ಅನೇಕರು ಶಾಲೆ ಕಾಲೇಜು ಕಚೇರಿಗಳನ್ನು ಬಿಟ್ಟು, ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡು ಜೈಲು ಸೇರಿದರು, ಕಠಿಣ ಶಿಕ್ಷೆ ಅನುಭವಿಸಿದರು. ಶಿರಸಿ, ಸಿದ್ದಾಪುರ, ಅಂಕೋಲ ಹೋರಾಟದ ಕೇಂದ್ರಗಳಾಗಿದ್ದವು. ನಾರಾಯಣ ಚಂದಾವರಕರ, ತಿಪ್ಪಯ್ಯ ಮಾಸ್ತರ, ಕಡವೆ ರಾಮಕೃಷ್ಣ ಹೆಗಡೆ, ವಾಮನ ಹೊರಿಕೆ, ಶಂಕರರಾವ್ ಗುಲ್ವಾಡಿ, ತಿಮ್ಮಪ್ಪ ನಾಯಕ, ನಾರಾಯಣ ಮರಾಠೆ, ಶಿರಳಗಿ ಸುಬ್ರಾಯಭಟ್ಟ, ಶೇಷಗಿರಿ ನಾರಾಯಣರಾವ್‌ ಕೇಶವೈನ್‌ (ಮೋಟಿನಸರ), ತಿಮ್ಮಪ್ಪ ಹೆಗಡೆ, ದೊಡ್ಮನೆ ನಾಗೇಶ ಹೆಗಡೆ, ಭವಾನಿಬಾಯಿ ಕಾನಗೋಡು, ಸೀತಾಬಾಯಿ ಮಡಗಾಂವಕರ, ಜೋಗಿ ಬೀರಣ್ಣ ನಾಯಕ, ಎನ್.ಜಿ.ಪೈ., ನಾರಾಯಣ ಪಿ ಭಟ್ಟ ಮೊದಲಾದವರು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ಉತ್ತರ ಕನ್ನಡ ಜಿಲ್ಲೆಯ ಸಾಧನೆಗೆ ಚರಿತ್ರೆಯ ಪುಟಗಳಲ್ಲಿ ಶಾಶ್ವತ ಸ್ಥಾನ ದೊರಕಿಸಿಕೊಟ್ಟಿದ್ದಾರೆ. ಈ ಜಿಲ್ಲೆಯ ಜನ ಮಾಡಿದ ಉಪ್ಪಿನ ಸತ್ಯಾಗ್ರಹ, ಕರನಿರಾಕರಣೆ ಚಳವಳಿ ಇವು ಹೊಸ ಇತಿಹಾಸ ನಿರ್ಮಿಸಿದವು. ಭಾರತಕ್ಕೆ ಸ್ವಾತಂತ್ರ್ಯ ಬಂದಮೇಲೂ ಕರ್ನಾಟಕ ಏಕೀಕರಣ ಚಳವಳಿ ಮುಂದುವರಿಯಿತು. 1954ರಲ್ಲಿ ದಿನಕರ ದೇಸಾಯಿ ಮತ್ತು ಪಿ.ಎಸ್.ಕಾಮತರು ಮನವಿಯೊಂದನ್ನು ತಯಾರಿಸಿ ರಾಜ್ಯ ಮರುವಿಂಗಡಣೆ ಆಯೋಗಕ್ಕೆ ಒಪ್ಪಿಸಿದ್ದರು. 1940ರ ಸುಮಾರಿನಲ್ಲಿ ಉಳುವವನೆ ಭೂಮಿಯ ಒಡೆಯ ಎಂಬ ಘೂೕಷಣೆಯೊಂದಿಗೆ ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರ ಧುರೀಣತ್ವದಲ್ಲಿ ನಡೆದ ಚಳವಳಿಯಲ್ಲಿ ಜಿಲ್ಲೆಯ ಜನ ಪಾಲ್ಗೊಂಡು ಅದನ್ನು ಒಂದು ಬಲಿಷ್ಠ ಸಂಘಟನೆಯನ್ನಾಗಿ ರೂಪಿಸಿದರು. ಸರ್ಕಾರ ಗಾಬರಿಗೊಂಡು 1940ರಿಂದ ದಿನಕರ ದೇಸಾಯಿಯವರು ಉತ್ತರ ಕನ್ನಡ ಗಡಿಯನ್ನು ಪ್ರವೇಶಿಸದಂತೆ ಆಜ್ಞೆ ಹೊರಡಿಸಿತು. ಆಗ [[ದಿನಕರ ದೇಸಾಯಿ]]ಯವರು ಸರ್ವೆಂಟ್ಸ್‌ ಆಫ್ ಇಂಡಿಯಾ ಸೊಸೈಟಿಯ ಸದಸ್ಯರಾಗಿ ಮುಂಬಯಿಯಲ್ಲಿದ್ದರು. ಆಗ ಶೇಷಗಿರಿ ಪಿಕಳೆ ಮತ್ತು ದಯಾನಂದ ನಾಡಕರ್ಣಿಯವರು ರೈತಕೂಟದ ಸೂತ್ರಗಳನ್ನು ಕೈಯಲ್ಲಿ ಹಿಡಿದುಕೊಂಡರು. ದಿನಕರ ದೇಸಾಯಿಯವರ ಮಾರ್ಗದರ್ಶನದಲ್ಲಿ ಚಳವಳಿ ನಡೆಯುತ್ತಿತ್ತು. ರೈತರು ಬಲಿಷ್ಠಗೊಳ್ಳಲೂ ಸ್ವತಂತ್ರ್ಯರಾಗಲೂ ಇದು ಕುಮ್ಮಕ್ಕು ನೀಡಿತು. ಈ ಚಳವಳಿಯಲ್ಲಿ ಉತ್ತರ ಕನ್ನಡದ ಸಾವಿರಾರು ರೈತರು ರಾಜಕೀಯ ಪಕ್ಷಗಳ ಕಾರ್ಯಕರ್ತರು ಒಮ್ಮನಸ್ಸಿನಿಂದ ದುಡಿದು ಒಂದು ಸಾಮಾಜಿಕ ಕ್ರಾಂತಿಯನ್ನೇ ಮಾಡಿದರು ==ಭೌಗೋಳಿಕ== ಈ ಜಿಲ್ಲೆಯನ್ನು ಎರಡು ಭೌಗೋಳಿಕ ವಿಭಾಗಗಳನ್ನಾಗಿ ವಿಂಗಡಿಸಬಹುದು. ಸಮುದ್ರದಂಚಿನಿಂದ 10-15ಕಿಮೀ ಅಗಲ ಮತ್ತು ಸು.130ಕಿಮೀ ಉದ್ದವಾಗಿರುವ [[ಕರಾವಳಿ]] ಘಟ್ಟದ ಕೆಳಗಿನ ಭಾಗ. ಅದರ ಪೂರ್ವ ದಿಕ್ಕಿಗೆ ಗೋಡೆಯಂತೆ ದಕ್ಷಿಣೋತ್ತರವಾಗಿ ಹಬ್ಬಿದ ಜಂಜುಕಲ್ಲಿನ ಸಹ್ಯಾದ್ರಿ ಶ್ರೇಣಿ. ಬೆಟ್ಟದ ತಪ್ಪಲಿನಿಂದ ಹರಿದು ಸಮುದ್ರ ಸೇರುವ ಕಾಳಿ, ಗಂಗಾವಳಿ, [[ಅಘನಾಶಿನಿ]], [[ಶರಾವತಿ]] ನದಿಗಳು ಸುತ್ತಲೂ ಹಸುರು ಹಾಸಿ ಸೌಂದರ್ಯ ಬೆಳೆಸಿವೆ. [[ಶಿವಮೊಗ್ಗ]] ಮತ್ತು ಉತ್ತರ ಕನ್ನಡದ ಗಡಿಯಲ್ಲಿ ಹರಿಯುವ ಶರಾವತಿ, [[ಗೇರುಸೊಪ್ಪೆ]]ಯ ಬಳಿ 252ಮೀ ಕೆಳಗೆ ದುಮುಕಿ ಜಗತ್ಪ್ರಸಿದ್ಧ ಜೋಗ್ ಜಲಪಾತವನ್ನು ನಿರ್ಮಿಸಿದೆ. ಅಘನಾಶಿನಿ ನದಿಯ ಉಂಚಳ್ಳಿ, ಗಂಗಾವಳಿ ನದಿಯ ಮಾಗೋಡು, ಕಾಳಿನದಿಯ ಲಾಲಗುಳಿ, ಗಣೀಶಪಾಲ ಹೊಳೆಯ ಶಿವಗಂಗಾ ಜಲಪಾತಗಳೂ ನಿಸರ್ಗ ಸೌಂದರ್ಯದಿಂದ ಕೂಡಿವೆ. ಇವಲ್ಲದೆ ಸುಸುಬ್ಬಿಯಂಥ ಅನೇಕ ಚಿಕ್ಕಪುಟ್ಟ ಜಲಪಾತಗಳಿವೆ. ಜೋಗದ ಶರಾವತಿ ಕಮರಿಯಲ್ಲಿ ಕಟ್ಟಲಾದ ಮಹಾತ್ಮಗಾಂಧಿ ವಿದ್ಯುತ್ ಉತ್ಪಾದನಾ ಕೇಂದ್ರವಿದೆ (1948). ಇಲ್ಲಿಂದ ಸ್ವಲ್ಪ ದೂರದಲ್ಲಿರುವ ಶರಾವತಿ ವಿದ್ಯುತ್ ಉತ್ಪಾದನಾ ಕೇಂದ್ರ (1965) ಏಷ್ಯದಲ್ಲಿ ಅತ್ಯಂತ ದೊಡ್ಡ ವಿದ್ಯುತ್ ಉತ್ಪಾದನಾ ಕೇಂದ್ರ. ಕಾರವಾರದಿಂದ ಭಟ್ಕಳದವರೆಗೆ ಚಾಚಿಕೊಂಡ ಕರಾವಳಿ ಮರಳುಮಯವಾಗಿದೆ. ಘಟ್ಟದ ಕೆಳಗೆ [[ಕಾರವಾರ]], [[ಅಂಕೋಲಾ|ಅಂಕೋ]]ಲಾ, [[ಕುಮಟಾ]], [[ಹೊನ್ನಾವರ]], [[ಭಟ್ಕಳ]] ತಾಲ್ಲೂಕುಗಳಿವೆ. ಘಟ್ಟದ ಮೇಲೆ [[ಶಿರಸಿ]], [[ಯಲ್ಲಾಪುರ]], [[ಸಿದ್ಧಾಪುರ]], [[ಹಳಿಯಾಳ]], [[ಜೋಯ್ಡಾ|ಜೊಯ್ಡ]] (ಸುಪ), [[ಮುಂಡಗೋಡು|ಮುಂಡಗೋಡ]] ತಾಲ್ಲೂಕುಗಳಿವೆ. ಕರಾವಳಿಯ ತಾಲ್ಲೂಕುಗಳಲ್ಲಿ ತೆಂಗು ವಿಪುಲವಾಗಿ ಬೆಳೆದರೆ ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಅಡಕೆ ಬೆಳೆಯುತ್ತದೆ. ಇಲ್ಲಿಯ ಹವಾಮಾನ ಹಿತಕರ. ಕರಾವಳಿ ತಾಲ್ಲೂಕುಗಳಲ್ಲಿ ಸೆಖೆ ಹೆಚ್ಚು. ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಹೆಚ್ಚು ತಂಪಾದ ವಾಯುಗುಣವಿದೆ. ಮಳೆಗಾಲ ಜೂನ್ ನಲ್ಲಿ ಆರಂಭಗೊಂಡು ಅಕ್ಟೋಬರ್‌ವರೆಗೂ ಇರುತ್ತದೆ. ವಾರ್ಷಿಕ ಸರಾಸರಿ ಮಳೆ 2,836 ಮಿಮೀ. ಕರಾವಳಿಯಲ್ಲಿ 3,500mm ಸಹ್ಯಾದ್ರಿಯ ಅಂಚಿನಲ್ಲಿ 5,000mm ಮಳೆ ಹೆಚ್ಚು. ಪೂರ್ವಕ್ಕೆ ಹೋದಂತೆ ಮಳೆ ಕಡಿಮೆಯಾಗುತ್ತದೆ. ಜಿಲ್ಲೆಯ ಶೇ.80ರಷ್ಟು ನೆಲ ಅರಣ್ಯಾವೃತ. ಅರಣ್ಯದ ವಿಸ್ತೀರ್ಣ 8,15,057 ಹೆಕ್ಟೇರ್. 10,325 ಹೆಕ್ಟೇರುಗಳಲ್ಲಿ ತಾಳೆ ಬೆಳೆಯುತ್ತಾರೆ. ಸಾಗುವಾನಿ, ಮತ್ತಿ, ಹೊನ್ನೆ, ನಂದಿ ಮೊದಲಾದ ಗಟ್ಟಿ ಮರಗಳಲ್ಲದೆ ಬೆಂಕಿಪೆಟ್ಟಿಗೆಯ ತಯಾರಿಕೆಗೆ ಉಪಯುಕ್ತವಾದ ಮೃದು ಮರಗಳೂ ಶ್ರೀಗಂಧದ ಮರವೂ ಇವೆ. ಬಿದಿರು ಹೇರಳವಾಗಿದೆ. ತೈಲಯುತ ಸಸ್ಯಜಾತಿಗಳೂ ಇವೆ. ಅಳಲೆ, ಸೀಗೆ, ಜೇನು, ಅರಗು, ಗೋಂದು, ಹಾಲ್ಮಡ್ಡಿ ಇವು ಅರಣ್ಯೋತ್ಪನ್ನಗಳು. ರಾಜ್ಯದ ಅರಣ್ಯೋತ್ಪನ್ನದಲ್ಲಿ ಶೇ.65 ಭಾಗ ಈ ಜಿಲ್ಲೆಯಿಂದ ದೊರೆಯುತ್ತದೆ. ಮ್ಯಾಂಗನೀಸ್, ಕಬ್ಬಿಣ, ಸುಣ್ಣದಶಿಲೆ ಜೇಡಿಮಣ್ಣು, ಇಲ್ಮನೈಟ್, ಗಾಜು, ಸಾಬೂನು, ಅಭ್ರಕ, ಬಾಕ್ಸೈಟ್ ಈ ಜಿಲ್ಲೆಯ ಖನಿಜಗಳು. ಜಿಲ್ಲೆಯಲ್ಲಿ ಅನೇಕ ಕಡೆ ಮ್ಯಾಂಗನೀಸ್ ದೊರೆಯುತ್ತದೆ. ಜೋಯ್ಡ ತಾಲ್ಲೂಕಿನ ಕೊಡ್ಲಿಗವಿಗಳು ಮ್ಯಾಂಗನೀಸ್ಗೆ ಪ್ರಸಿದ್ಧವಾಗಿದ್ದರೆ ಹೊನ್ನಾವರ ತಾಲ್ಲೂಕಿನ ಅಪ್ಸರಕೊಂಡದಲ್ಲೂ, ಕುಮಟ ತಾಲ್ಲೂಕಿನ ಯಾಣದಲ್ಲೂ ಕಬ್ಬಿಣದ ಅದಿರಿನ ನಿಕ್ಷೇಪವಿದೆ. ಸಹ್ಯಾದ್ರಿ ಪಾದಭಾಗಗಳಲ್ಲಿ ಕಬ್ಬಿಣವಲ್ಲದೆ ಇತರ ಲೋಹನಿಕ್ಷೇಪಗಳುಂಟು. ಯಾಣ ಮತ್ತಿತರ ಕಡೆಗಳಲ್ಲಿ ಸುಣ್ಣಶಿಲೆದೊರೆಯುತ್ತದೆ. ಹಲವೆಡೆ ಸ್ವರ್ಣಮಕ್ಷಿಕೆ ಬಿಳಿ ಜೇಡು ಇವೆ. ==ವೃತ್ತಿ ಮತ್ತು ವ್ಯಾಪಾರ== ಜಿಲ್ಲೆಯಲ್ಲಿ ಕೃಷಿ ವೃತ್ತಿ ಮುಖ್ಯ. ಒಟ್ಟು 118996 ಹೆ. ನಿವ್ವಳ ಬಿತ್ತನೆ ಪ್ರದೇಶವಿದೆ. ಇದರಲ್ಲಿ 22,421 ಹೆ. ಗಳಿಗೆ ನೀರಾವರಿ ಸೌಲಭ್ಯವಿದೆ. ಭತ್ತ, ತೆಂಗು, ಕಬ್ಬು, ಅಡಕೆ, ಮೆಣಸು, ಏಲಕ್ಕಿ, ಬಾಳೆ ಮುಖ್ಯವಾದ ಬೆಳೆಗಳು. ಇವಲ್ಲದೆ ಜಿಲ್ಲೆಯಲ್ಲಿ ಗೋಡಂಬಿ, ಮಾವು, ಹುಣಸೆ, ನಿಂಬೆ, ಅನಾನಸು, ಹಲಸು, ಪಪ್ಪಾಯಿ, ಬಟಾಟೆ, ಬದನೆ, ಕಲ್ಲಂಗಡಿ, ಹೈಬ್ರಿಡ್ ಜೋಳ, ಶೇಂಗಾ ಇತ್ಯಾದಿಗಳನ್ನು ಬೆಳೆಯುತ್ತಾರೆ. ಭತ್ತ 82197 ಹೆ, ಜೋಳ 290 ಹೆ, ಕಬ್ಬು 872 ಹೆ, ಅಡಕೆ 11160 ಹೆ, ತೆಂಗು 5907 ಹೆ, ಗೋಡಂಬಿ 1827 ಹೆ, ಮೆಣಸು 135 ಹೆ, ಮಾವು 1140 ಹೆ, ಬಾಳೆ 7245 ಹೆ, ಏಲಕ್ಕಿ 369ಹೆ, ಅನಾನಸ್ 315 ಹೆ, ಹಲಸು 206 ಹೆ, ಪರಂಗಿ 114.9 ಹೆ, ಹತ್ತಿ 7245 ಹೆನಲ್ಲಿ ಬೆಳೆಸುತ್ತಾರೆ. ಅಡಕೆಯ ತೋಟದಲ್ಲಿ ಏಲಕ್ಕಿ, ಕಾಳುಮೆಣಸು, ಬಾಳೆ ಬೆಳೆಸುತ್ತಾರೆ. ಗದ್ದೆಯಲ್ಲಿ ಕಡಲೆ, ತೊಗರಿ ಮೊದಲಾದ ಧಾನ್ಯಗಳನ್ನೂ ಬೆಳೆಯುತ್ತಾರೆ.ಪಶುಪಾಲನೆಯೂ ರೂಢಿಯಲ್ಲಿದೆ. [[ಭಟ್ಕಳ]]ವು ಮಲ್ಲಿಗೆಗೆ ಹೆಸರುವಾಸಿಯಾಗಿದೆ.ಇಲ್ಲಿ ಮಲ್ಲಿಗೆ ಬೆಳೆಗೆ ಅನುಕೂಲ ವಾತಾವರಣವಿದೆ.ಭಟ್ಕಳ ಮಲ್ಲಿಗೆಯು ದೇಶ ವಿದೇಶಗಳಿಗೂ ರಫ್ತಾಗುತ್ತದೆ. ಈ ಜಿಲ್ಲೆಯಲ್ಲಿ ಮೀನುಗಾರಿಕೆ ಒಂದು ಮುಖ್ಯ ಉದ್ಯೋಗ. ಒಂದು ಕಾಲದಲ್ಲಿ ಹರಿಕಾಂತ, ತಾಂಡೇಲ, ಖಾರ್ವಿ, ಗಾಬಿತ, ಅಂಬಿಗ, ಮೊಗೇರ, ಆಗೇರ, ಕ್ರಿಶ್ಚಿಯನ್ ದಾಲಜಿಗಳಷ್ಟೇ ಈ ವೃತ್ತಿಯನ್ನವಲಂಬಿಸಿದ್ದರೆ ಇತ್ತೀಚೆಗೆ ಸಾಮಾನ್ಯವಾಗಿ ಎಲ್ಲ ಜಾತಿಯವರೂ ಮೀನು ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಇವರು ಕರಾವಳಿ ಪ್ರದೇಶದ 118 ಹಳ್ಳಿಗಳಲ್ಲಿದ್ದಾರೆ. ಸಮುದ್ರದಿಂದ ಮೀನು ಹಿಡಿಯುವ ಕೇಂದ್ರಗಳೆಂದರೆ ಅರ್ಗಾ, ಭಟ್ಕಳ, ಬಿಣಗಾ, ಚೆಂಡಿಯೆ, ಗಂಗಾವಳಿ, ಕಾರವಾರ, ಹೊನ್ನಾವರ, ಖಾರವಿ, ಕೇಣಿ, ಕೋಡಾರ್, ಕುಮಟ, ಹೊಲನಗದ್ದೆ, ಮಾಜಾಳಿ, ಮಂಕಿ, ಮುರ್ಡೇಶ್ವರ, ಶಿರಾಲಿ,ಮತ್ತು ತದಡಿ. ಸಾಗರ ಮೀನುಗಾರಿಕೆಯಲ್ಲಿ 30094 ಟನ್ ಹಿಡಿದರೆ, ಸಿಹಿನೀರಿನಲ್ಲಿ 249ಟನ್ ಮೀನು ಹಿಡಿಯಲಾಗಿದೆ (2001). ಮರ ಕೊಯ್ಯುವ ಗಿರಣಿ, ಹಂಚಿನ ಕಾರ್ಖಾನೆ, ನೇಯ್ಗೆ, ಮೇಣದಬತ್ತಿಯ ಉತ್ಪಾದನೆ, ಸಾಬೂನು ತಯಾರಿಕೆ, ವಾಹನ ದುರಸ್ತಿ, ಮುದ್ರಣ, ಕೆತ್ತನೆಯ ಕೆಲಸ, ಚಿನ್ನ ಬೆಳ್ಳಿಯ ಕೆಲಸ, ಬುಟ್ಟಿ, ಚಾಪೆ ಹೆಣೆಯುವಿಕೆ, ಬೆತ್ತದ ಹೆಣಿಗೆ, ಜೇನು ಸಾಕಣೆ, ಕೋಳಿ ಕುರಿ ಸಾಕಣೆ, ರೇಷ್ಮೆ, ಚರ್ಮದ ಉದ್ಯೋಗ, ವ್ಯಾಪಾರ, ಏಜೆನ್ಸಿಗಳಲ್ಲಿ ಜನ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಮಂಜುಗೆಡ್ಡೆ ತಯಾರಿಕಾ ಕಾರ್ಖಾನೆಗಳು 52 ಇವೆ. ದಾಂಡೇಲಿಯಲ್ಲಿಯೂ ಕಾಗದದ ಕಾರ್ಖಾನೆ ದೊಡ್ಡ ಉದ್ದಿಮೆ. ಅಲ್ಲದೆ ಪ್ಲೈವುಡ್, ಫೆರೋಮ್ಯಾಂಗನೀಸ್ ಉದ್ದಿಮೆಗಳೂ ಇವೆ. ಕಾರವಾರ, ಬೆಲೆಕೇರಿ, ತದಡಿ, ಕುಮಟ, ಹೊನ್ನಾವರ, ಭಟ್ಕಳ-ಇವು ಮುಖ್ಯ ಬಂದರುಗಳು. ಕಾರವಾರದಲ್ಲಿ ಸರ್ವಋತು ಬಂದರನ್ನು ಬೃಹತ್ತಾಗಿ ಕಟ್ಟಲಾಗಿದೆ. ಬಳ್ಳಾರಿ ಪ್ರದೇಶದ ಕಬ್ಬಿಣದ ಅದಿರನ್ನು ಸಾಗಿಸಲು ಕಾರವಾರ ಬಂದರು ಉಪಯುಕ್ತವಾಗುತ್ತದೆ. ==ಉದ್ದಿಮೆ== ಎಂಜಿನಿಯರಿಂಗ್ ಉದ್ಯಮ 15, ರಾಸಾಯನಿಕ ಕಾರ್ಖಾನೆಗಳು 3, ಬಟ್ಟೆ ಕಾರ್ಖಾನೆ 2, ಇತರ ಸಣ್ಣ ಪ್ರಮಾಣದ ಕಾರ್ಖಾನೆಗಳು 66, ಈ ಕಾರ್ಖಾನೆಗಳಲ್ಲಿ ಉದ್ಯೋಗಿಗಳು 13,243. ಜಿಲ್ಲೆಯಲ್ಲಿ ಕೆಲವು ಬೃಹತ್ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿವೆ. ವೆಸ್ಟ್‌ಕೋಸ್ಟ್‌ ಪೇಪರ್ ಮಿಲ್ಸ್‌, ದಾಂಡೇಲಿಯ ಇಂಡಿಯನ್ ಪ್ಲೈವುಡ್ ಮ್ಯಾನ್ಯುಫ್ಯಾಕ್ಚರಿಂಗ್ ಕಂಪನಿ, ಜೈಹಿಂದ್ ಸಾಮಿಲ್, ಬಳ್ಳಾಪುರ ಇಂಡಸ್ಟ್ರಿಸ್ ಲಿ., ಬಿಣಗಾದ, ದಾಂಡೇಲಿ ಫೆರೊ ಅಲಾಯ್ಸ್‌ ಪ್ರೈ.ಲಿ. ಇವು ಮುಖ್ಯ ಉದ್ದಿಮೆಗಳು. ಇವಲ್ಲದೆ ಸಣ್ಣ ಕೈಗಾರಿಕಾ ಘಟಕಗಳು, ಖಾದಿ ಗ್ರಾಮೋದ್ಯೋಗ ಕರಕುಶಲ ಘಟಕಗಳು ಹಾಗೂ ಕೈಮಗ್ಗದ ಘಟಕಗಳು ಜಿಲ್ಲೆಯಲ್ಲಿವೆ, ಹೆಂಚು ಕಾರ್ಖಾನೆಗಳಿವೆ. ಮೀನುಗಾರಿಕೆ ಘಟಕಗಳು, ದೋಣಿ ಕಟ್ಟುವ ಘಟಕಗಳು, ಆಹಾರ ಸಂಸ್ಕರಣ ಘಟಕಗಳು, ರಾಸಾಯನಿಕ ಘಟಕಗಳು ಚರ್ಮ ಮತ್ತು ರಬ್ಬರ್ ಘಟಕಗಳು, ಗಂಧ ಚಂದನ ಕೆತ್ತನೆಯ ಘಟಕಗಳು, ಮುದ್ರಣ ಘಟಕಗಳು, ನೂಲುವ ನೇಯುವ ಘಟಕಗಳು, ಜೇನು ಸಾಕಣೆ, ಬೆತ್ತ ಬಿದಿರುಗಳಿಂದ ವಸ್ತುಗಳನ್ನು ತಯಾರಿಸುವ ಘಟಕಗಳು, ಎಣ್ಣೆ ತಯಾರಿಕಾ ಘಟಕಗಳು, ಕುಂಬಾರಿಕೆ ಮುಂತಾದ ಅನೇಕ ಉದ್ಯಮಗಳಿವೆ. ಇವುಗಳಲ್ಲಿ ಕೆಲವು ಗುಡಿ ಕೈಗಾರಿಕೆಗಳು. ==ಸಾರಿಗೆ-ಸಂಪರ್ಕ== ಜಿಲ್ಲೆಯಲ್ಲಿ 329 ಕಿ.ಮೀ ಗಳ ರಾಷ್ಟ್ರೀಯ ಹೆದ್ದಾರಿ, 863 ಕಿ.ಮೀ ಗಳ ರಾಜ್ಯ ಹೆದ್ದಾರಿ ಮಾರ್ಗಗಳಿವೆ. ಜಿಲ್ಲಾ ಮುಖ್ಯ ರಸ್ತೆಗಳು 1039 ಕಿ.ಮೀ. 24 ಭಾರೀ ಸೇತುವೆಗಳಿವೆ. ಪಶ್ಚಿಮ ಕರಾವಳಿಯ ಹೆದ್ದಾರಿ ದಕ್ಷಿಣಕ್ಕೆ [[ಕನ್ಯಾಕುಮಾರಿ]]ಯವರೆಗೆ, ಉತ್ತರಕ್ಕೆ [[ಕಾಶ್ಮೀರ]]ದವರೆಗೆ ಸಂಪರ್ಕ ಕಲ್ಪಿಸುತ್ತದೆ. ಕಾರವಾರದಿಂದ [[ಹುಬ್ಬಳ್ಳಿ]]ಯ ಕಡೆಗೆ ಹೋಗುವ ಹೆದ್ದಾರಿ ಅನೇಕ ನಗರಗಳ ಸಂಪರ್ಕ ಕಲ್ಪಿಸುತ್ತದೆ. ನಗರಗಳೊಂದಿಗೆ ಹಳ್ಳಿಗಳ ಸಂಪರ್ಕವನ್ನು ಕಲ್ಪಿಸುವ ರಸ್ತೆಗಳೂ ಇವೆ. ಘಟ್ಟದ ಮೇಲೆ ಸಿದ್ದಾಪುರದಿಂದ ಹುಬ್ಬಳ್ಳಿಗೆ, ಕಾರವಾರಕ್ಕೆ, ದಾಂಡೆಲಿಗೆ, ಯಲ್ಲಾಪುರಕ್ಕೆ ಸಂಪರ್ಕ ದೊರಕಿಸುವ ರಸ್ತೆಗಳಿವೆ. ಕೊಚ್ಚಿ ಮುಂಬೈಗಳಿಗೆ ಹೋಗುವ ಕೊಂಕಣ ರೈಲ್ವೆ ಈ ಜಿಲ್ಲೆಯ ಮೂಲಕ ಹೋಗುತ್ತದೆ. ಜಿಲ್ಲೆಯಲ್ಲಿ 179ಕಿಮೀ ಉದ್ದದ ರೈಲು ಮಾರ್ಗವಿದೆ. 16 ರೈಲು ನಿಲ್ದಾಣಗಳಿವೆ. ಇವುಗಳಲ್ಲಿ ಮುಖ್ಯವಾದವು-ಭಟ್ಕಳ, ಹೊನ್ನಾವರ, ಕುಮಟ, ಗೋಕರ್ಣ, ಅಂಕೋಲ, ಕಾರವಾರ. ಜಿಲ್ಲೆಯಲ್ಲಿ 497 ಅಂಚೆ ಕಚೇರಿಗಳು 152 ದೂರವಾಣಿ ವಿನಿಮಯ ಕೇಂದ್ರಗಳು ಮತ್ತು 90,234 (2006) ದೂರವಾಣಿ ಸಂಪರ್ಕಗಳಿವೆ. ಇದಲ್ಲದೆ ಜಲಮಾರ್ಗದ ಸಂಪರ್ಕವೂ ಇದೆ. ==ಜನಸಂಖ್ಯೆ== ಜಿಲ್ಲೆಯ ಒಟ್ಟು ಜನಸಂಖ್ಯೆ 13,53,644 ಇದರಲ್ಲಿ 9,65,731 ಜನ ಹಳ್ಳಿಯಲ್ಲಿ ವಾಸಿಸುತ್ತಾರೆ. ಇವರಲ್ಲಿ 4,89,908 ಗಂಡಸರು, 4,75,823 ಹೆಂಗಸರು. ಜನಸಾಂದ್ರತೆ ಪ್ರತಿ ಚ.ಕಿಮೀ.ಗೆ 132 ಜನರು, ಲಿಂಗಾನುಪಾತ ಸಾವಿರ ಪುರುಷರಿಗೆ 970 ಮಹಿಳೆಯರು ಈ ಜಿಲ್ಲೆಯಲ್ಲಿ ಹಿಂದುಗಳೂ (ಶೇ. 83.6) ಮುಸಲ್ಮಾನರೂ (ಶೇ.11.9) ಕ್ರೈಸ್ತರೂ (ಶೇ.3.3) ಇದ್ದಾರೆ. ಬಹುಸಂಖ್ಯಾತರು ಹಿಂದುಗಳು. ಈ ಜಿಲ್ಲೆಯಲ್ಲಿ ಬೌದ್ಧ, ಜೈನ ಧರ್ಮಗಳೂ ಪ್ರಚಾರವಾದವು. 10-12ನೆಯ ಶತಮಾನಗಳಲ್ಲಿ ನಾಥಪಂಥವೂ 16-18ನೆಯ ಶತಮಾನಗಳಲ್ಲಿ ವೀರಶೈವ ಪಂಥದ ಪ್ರಚಾರವೂ ನಡೆದವು. ಜಿಲ್ಲೆಯಲ್ಲಿ ಕ್ರೈಸ್ತ ಮಂದಿರಗಳೂ ಮಸೀದಿಗಳೂ ಸ್ಮಾರ್ತ, ಜೈನ, ವೀರಶೈವ, ವೈಷ್ಣವ ಮಠಗಳೂ ಇವೆ. ಹಿಂದುಧರ್ಮದ ಹಲವು ಪಂಗಡಗಳಿಗೆ ಸೇರಿದ ನೂರಾರು ದೇವಾಲಯಗಳು ಇವೆ. ನಾಥಪಂಥದ ಅವಶೇಷಗಳು ಅಂಕೋಲ, ಬೆಳಂಬರ್, ಹೊನ್ನೆಬೈಲ, ಅಘನಾಶಿನಿ, ಲಿಂಗೆ, ಮಾಜಾಳಿ, ಯಾಣ, ಕವಳೆಯಲ್ಲಿವೆ. ==ಶಿಕ್ಷಣ== ಜಿಲ್ಲೆಯ ಸಾಕ್ಷರತಾ ಪ್ರಮಾಣ ಶೇ. 84.64: ಪುರುಷರು ಶೇ. 89.63, ಮಹಿಳೆಯರು ಶೇ. 78.39. ಜಿಲ್ಲೆಯಲ್ಲಿ ಮೊದಲು ಜೈನ, ವೀರಶೈವ, ಬ್ರಾಹ್ಮಣ ಸಂಪ್ರದಾಯದ ಪಾಠಶಾಲೆಗಳು ನಡೆಯುತ್ತಿದ್ದವು. ಅದಕ್ಕೆ ಅನೇಕ ಅಗ್ರಹಾರಗಳು ಪ್ರಚಲಿತವಿದ್ದವು. ಅವುಗಳೆಲ್ಲ ಬ್ರಿಟಿಷರ ಆಳಿಕೆಯಲ್ಲಿ ಕೊನೆಗೊಳ್ಳುತ್ತ ಬಂದು 1866 ಸುಮಾರಿಗೆ ಸರ್ಕಾರಿ ಶಾಲೆಗಳು ಆರಂಭವಾದವು. ಹಳಿಯಾಳ, ಕುಮಟ, ಶಿರಸಿಗಳಲ್ಲಿ ಆಂಗ್ಲೊವರ್ನಾಕ್ಯುಲರ್ ಶಾಲೆಗಳಿದ್ದವು. 1866ರಲ್ಲಿ ಒಂದು ಉರ್ದು ಶಾಲೆ ಹಳಿಯಾಳದಲ್ಲಿ ಆರಂಭವಾಯಿತು. 1864ರಲ್ಲಿ ಕಾರವಾರದಲ್ಲಿ ಮೊದಲ ಹೈಸ್ಕೂಲು ಪ್ರಾರಂಭವಾಯಿತು. 1935-36ರಲ್ಲಿ 853 ಪ್ರಾಥಮಿಕ ಶಾಲೆಗಳಿದ್ದವು. 23,465 ಮಂದಿ ಶಿಕ್ಷಣ ಪಡೆಯುತ್ತಿದ್ದರು. ಇವರಲ್ಲಿ 5776 ವಿದ್ಯಾರ್ಥಿನಿಯರು. ಆ ವರ್ಷದಿಂದ ಪರಿಶಿಷ್ಟ ಜಾತಿಯ, ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸಲು ವಿಶೇಷ ಗಮನ ಕೊಡಲಾಯಿತು. ಜಿಲ್ಲಾ ಸ್ಕೂಲ್ ಬೋರ್ಡ್ 1944ರಲ್ಲಿ ಆರಂಭವಾಗಿ ಎಲ್ಲ ಶಾಲೆಗಳು ಸ್ಕೂಲ್ ಬೋರ್ಡ್ ಅಧೀನಕ್ಕೆ ಬಂದು ಶಿಕ್ಷಣದಲ್ಲಿ ಒಂದು ಬಗೆಯ ಶಿಸ್ತು ಬಂತು. ಸ್ಕೂಲ್‌ಬೋರ್ಡಿನಿಂದ ನಿಯಂತ್ರಣಗೊಂಡ ಶಿಕ್ಷಣ ಇಲಾಖೆಯ ಖರ್ಚು ಪುರೈಸಲು ಸ್ಥಳೀಯ ಆಡಳಿತಗಳು ವಿದ್ಯಾ ಕರ ಸಂಗ್ರಹಿಸತೊಡಗಿದವು. ಕಡ್ಡಾಯ ಪ್ರಾಥಮಿಕ ಶಿಕ್ಷಣ ಕಾನೂನು (1918) ಜಾರಿಗೆ ಬಂದಾಗ ಹಳಿಯಾಳ ಮತ್ತು ಹೊನ್ನಾವರ ಪುರಸಭೆಗಳು ಈ ಯೋಜನೆಯನ್ನು ಜಾರಿಗೆ ತಂದವು. 1947ರಲ್ಲಿ ಮುಂಬಯಿ ಪ್ರಾಥಮಿಕ ಶಿಕ್ಷಣ ಅಧಿನಿಯಮದಂತೆ 7-11 ವರ್ಷದ ಮಕ್ಕಳು ಶಾಲೆಗೆ ಹೋಗುವುದು ಕಡ್ಡಾಯವಾಯಿತು. ರಾಜ್ಯ ಪುನಾರಚನೆಯ ಕಾಲದಲ್ಲಿ 969 ಪ್ರಾಥಮಿಕ ಶಾಲೆಗಳೂ 71779 ವಿದ್ಯಾರ್ಥಿಗಳೂ 1759 ಶಿಕ್ಷಕರೂ ಇದ್ದರು. 1900ರ ವೇಳೆಗೆ ಘಟ್ಟದ ಕೆಳಗೆ ಐದು ಪ್ರೌಢಶಾಲೆಗಳೂ ಘಟ್ಟದ ಮೇಲೆ ಶಿರಸಿಯಲ್ಲಿ ಒಂದೇ ಒಂದು ಪ್ರೌಢಶಾಲೆಯೂ ಇದ್ದವು. 1947ರ ವರೆಗೂ ಶಿಕ್ಷಣ ಒಂದು ತೀವ್ರ ಆಸಕ್ತಿಯ ವಿಷಯವಾಗಿರಲಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಅದುವರೆಗೆ ಜಿಲ್ಲೆಯಲ್ಲಿ ಪದವಿಯ ಮಟ್ಟದ ಉನ್ನತ ಶಿಕ್ಷಣದ ಸೌಲಭ್ಯಗಳಿರಲಿಲ್ಲ. ಸರ್ಕಾರದಿಂದ ಎಲ್ಲವನ್ನೂ ಅಪೇಕ್ಷಿಸುವುದು ಸಾಧ್ಯವಿಲ್ಲವೆಂದು ಮನಗಂಡ ಸಾರ್ವಜನಿಕರು 1947ರಲ್ಲಿ ಕುಮಟದಲ್ಲಿ ಕೆನರಾ ಎಜುಕೇಶನ್ ಸೊಸೈಟಿಯನ್ನು ಆರಂಭಿಸಿದರು. 1919ರಲ್ಲಿ ಭಟ್ಕಳದಲ್ಲಿ ಆರಂಭವಾದ ಅಂಜುಮನ್ ಎಜುಕೇಶನ್ ಟ್ರಸ್ಟ್‌, 1952ರಲ್ಲಿ ಸಿದ್ದಾಪುರದಲ್ಲಿ ಸ್ಥಾಪಿಸಿದ ಸಹಕಾರಿ ಶಿಕ್ಷಣ ಪ್ರಸಾರ ಸಮಿತಿ, 1954ರಲ್ಲಿ ಯಲ್ಲಾಪುರದಲ್ಲಿ ಆರಂಭವಾದ ಶಿವಾಜಿ ಎಜುಕೇಶನ್ ಸೊಸೈಟಿ, 1961ರಲ್ಲಿ ಶಿರಸಿಯಲ್ಲಿ ಆರಂಭಿಸಲಾದ ಮಾಡರ್ನ್ ಎಜುಕೇಶನ್ ಸೊಸೈಟಿ, 1962ರಲ್ಲಿ ಅಂಕೋಲದಲ್ಲಿ ಆರಂಭಿಸಲಾದ ನೂತನ ಶಿಕ್ಷಣ ಸಭಾ ಟ್ರಸ್ಟ್‌, 1970ರಲ್ಲಿ ದಾಂಡೇಲಿಯಲ್ಲಿ ಆರಂಭಿಸಿದ ದಾಂಡೇಲಿ ಎಜುಕೇಶನ್ ಸೊಸೈಟಿ, 1964ರಲ್ಲಿ ಹೊನ್ನಾವರದಲ್ಲಿ ಮಹಾವಿದ್ಯಾಲಯ ಸ್ಥಾಪಿಸಿದ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜುಕೇಶನ್ ಸೊಸೈಟಿ, 1953ರಲ್ಲಿ ದಿನಕರದೇಸಾಯಿ ನೇತೃತ್ವದಲ್ಲಿ ಸ್ಥಾಪಿತವಾದ ಕೆನರ ವೆಲ್ಫೇರ್ ಟ್ರಸ್ಟ್‌ ಮೊದಲಾದ ಅನೇಕ ಶಿಕ್ಷಣ ಸಂಸ್ಥೆಗಳು ಜಿಲ್ಲೆಯ ಶೈಕ್ಷಣಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದವು. 1949ರಲ್ಲಿ ಕುಮಟದಲ್ಲಿ ಕೆನರಾ ಕಾಲೇಜು ಆರಂಭವಾಗಿ ಅನಂತರ ಅದು ಎ.ವಿ.ಬಾಳಿಗಾ ಕಾಲೇಜ್ ಎಂದು ನಾಮಕರಣ ಗೊಂಡಿತು. 1961ರಲ್ಲಿ ಕಾರವಾರದಲ್ಲಿ ಕಾಲೇಜು ಆರಂಭವಾಯಿತು. ಮುಂದಿನ ಹದಿನೈದು ವರ್ಷಗಳಲ್ಲಿ 13 ಪದವಿ ಮಹಾವಿದ್ಯಾಲಯಗಳು, 3 ವೃತ್ತಿಪರ ಮಹಾವಿದ್ಯಾಲಯಗಳು, 3 ಬಿ.ಇಡಿ. ಮಹಾ ವಿದ್ಯಾಲಯಗಳು, ಒಂದು ಕಾನೂನು ಮಹಾವಿದ್ಯಾಲಯ ಆರಂಭವಾದವು. 1984-85ರಿಂದ ಶಿರಸಿ ಕುಮಟ ಮತ್ತು ದಾಂಡೇಲಿಯಲ್ಲಿ ಪಾಲಿಟೆಕ್ನಿಕ್ಗಳು ನಡೆಯುತ್ತಿವೆ. 1958ರಲ್ಲಿ ಕಾರವಾರದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆರಂಭವಾಯಿತು. ಈಗ ಈ ಜಿಲ್ಲೆಯ ಭಟ್ಕಳದಲ್ಲಿ ಒಂದು ಎಂಜಿನಿಯರಿಂಗ್ ಕಾಲೇಜ್ ಇದೆ. ಸಿದ್ದಾಪುರದಲ್ಲೊಂದು ಆಯುರ್ವೇದ ಮಹಾವಿದ್ಯಾಲಯವಿದೆ. ಶಿರಸಿಯಲ್ಲಿ ಅರಣ್ಯ ವಿಜ್ಞಾನ ಕಾಲೇಜು ಇದೆ. 1937ರಲ್ಲಿ ಮುಂಬಯಿ ಸರ್ಕಾರದಿಂದ ಅನುದಾನಿತವಾದ ವಯಸ್ಕರ ಶಿಕ್ಷಣ ಸಮಿತಿಯ ರಚನೆಯಾಗಿತ್ತು. 1947-56ರ ಅವಧಿಯಲ್ಲಿ ಸಮುದಾಯ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರಿಂದ 4 ತಿಂಗಳ ಮತ್ತು ಆರು ತಿಂಗಳ ಅವಧಿಗಳ ಸಾಕ್ಷರತಾ ವರ್ಗಗಳು ಆರಂಭವಾದವು. 1980ರಲ್ಲಿ ಶಿರಸಿಯಲ್ಲಿ ವಯಸ್ಕರ ಶಿಕ್ಷಣಕ್ಕೆ ಯೋಜನಾ ಕಚೇರಿ ತೆರೆದ ಅನಂತರ ವಯಸ್ಕರ ಶಿಕ್ಷಣದತ್ತ ಹೆಚ್ಚಿನ ಗಮನ ಹರಿಯಿತು. ಈಗ 150 ವಯಸ್ಕರ ಶಿಕ್ಷಣ ಕೇಂದ್ರಗಳೂ 150 ಸಾಕ್ಷರೋತ್ತರ ತರಬೇತಿ ಕೇಂದ್ರಗಳೂ ಕೆಲಸ ಮಾಡುತ್ತಿವೆ. ಕೇಂದ್ರ ಸರ್ಕಾರದ ಯೋಜನೆಯಡಿ ನವೋದಯ ಶಾಲೆಯೂ ನಡೆಯುತ್ತಿವೆ.ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಸಿಗುವ ನಿಟ್ಟಿನಲ್ಲಿ ಶಿಕ್ಷಣ ಖಾತೆ 1981-82ರಲ್ಲಿ ಪ್ರೌಢಶಾಲೆಯ 65 ಶಿಕ್ಷಕರಿಗೆ ತರಬೇತು ನೀಡಿ ಅವರನ್ನು ಕೆರಿಯರ್ ಮಾಸ್ಟರ್ಸ್‌ ಎಂದು ಕರೆದುದಲ್ಲದೆ ಬಿ.ಎಡ್. ವಿದ್ಯಾರ್ಥಿಗಳಿಗೂ ಈ ವಿಷಯ ಪರಿಚಯಿಸಿತು. ಜಿಲ್ಲೆಯಲ್ಲಿ 2292 ಪ್ರಾಥಮಿಕ ಶಾಲೆಗಳು, 231 ಪ್ರೌಢಶಾಲೆಗಳೂ 63 ಪದವಿಪೂರ್ವ ಕಾಲೇಜುಗಳೂ 28 ಸಾಮಾನ್ಯ ಶಿಕ್ಷಣ ಕಾಲೇಜುಗಳು, 5 ಪಾಲಿಟೆಕ್ನಿಕ್ಗಳು, 168 ಗ್ರಂಥಾಲಯಗಳು ಇವೆ (2000). ಜಿಲ್ಲೆಯಲ್ಲಿ 11 ಅಲೋಪತಿ ಆಸ್ಪತ್ರೆಗಳು, 3 ಭಾರತೀಯ ವೈದ್ಯ ಪದ್ಧತಿಯ ಆಸ್ಪತ್ರೆಗಳು, 61 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 120 ಕುಟುಂಬ ಕಲ್ಯಾಣ ಕೇಂದ್ರಗಳು ಇವೆ. ಸಿದ್ದಾಪುರ : * ಮಾದರಿ ಕನ್ನಡ ಹೆಣ್ಣುಮಕ್ಕಳ ಶಾಲೆ * ಗಂಡುಮಕ್ಕಳ ಶಾಲೆ * ಪ್ರಶಾಂತಿ ಗುರುಕುಲ ವಿದ್ಯಾ ಕೇಂದ್ರ * ಬಾಲಿಕೊಪ್ಪ ಸರ್ಕಾರೀ ಪ್ರಾಥಮಿಕ ಶಾಲೆ. * ಎಸ್.ಆರ್‍.ಜಿ.ಎಚ್.ಎಮ್. ಹೆಣ್ಣುಮಕ್ಕಳ ಪ್ರೌಢಶಾಲೆ * ಸರಕಾರಿ ಪದವಿ ಪೂರ್ವ ಕಾಲೇಜು ಸಿದ್ದಾಪುರ * ಎಮ್.ಜಿ.ಸಿ. ಕಲಾ, ವಾಣಿಜ್ಯ ಮತ್ತು ಜಿ.ಎಚ್. ವಿಜ್ಞಾನ ಕಾಲೇಜು * ಧನ್ವಂತರಿ ಆಯುರ್ವೇದ ವೈದ್ಯಕೀಯ ಕಾಲೇಜು * ಸರಕಾರಿ ಪಾಲಿಟೆಕ್ನಿಕ್ * ಸರಕಾರಿ ಪದವಿ ಕಾಲೇಜು * ಸರಕಾರಿ ಪ್ರೌಡಶಾಲೆ ಹಾಳದಕಟ್ಟಾ * ಸಿದ್ದಿ ವಿನಾಯಕ ಪ್ರೌಡಶಾಲೆ * ಸರಕಾರಿ ಪ್ರೌಢಶಾಲೆ ನಾಣಿಕಟ್ಟಾ * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಕೇರಿ. ==ಕಲೆ ಮತ್ತು ಸಂಸ್ಕೃತಿ== [[File:FullPagadeYakshagana.jpg|right|250px|ಯಕ್ಷಗಾನ ವೇಷ]] ಈ ಜಿಲ್ಲೆಯಲ್ಲಿ ಹೆಚ್ಚು ಸಂಖ್ಯೆಯ ಜನ ಕನ್ನಡ ಮಾತನಾಡುವವರು. ಕೊಂಕಣಿ, [[ಉರ್ದೂ|ಉರ್ದು]], [[ಮರಾಠಿ]] ಮಾತನಾಡುವವರೂ ಗಣನೀಯ ಸಂಖ್ಯೆಯಲ್ಲಿದ್ದಾರೆ. ತೆಲುಗು, ತಮಿಳು, ಮಲಯಾಳಂ, [[ತುಳು]], ರಾಜಸ್ತಾನಿ, ಕೊಡವ, ಹಿಂದಿ, ಗುಜರಾತಿ, ಸಿಂಧಿ, ನೇಪಾಳಿ, ಬಂಗಾಳಿ, ಪಂಜಾಬಿ, ಒರಿಯ, ಪರ್ಷಿಯನ್ ಭಾಷೆ ಮಾತನಾಡುವವರನ್ನೂ ಕಾಣಬಹುದು. ಉತ್ತರ ಕನ್ನಡ ಜಿಲ್ಲೆ ಜನಪದ ಸಂಸ್ಕೃತಿಯ ಬೀಡಾಗಿದೆ. ಹಾಲಕ್ಕಿ, ಹಸಲರು, ನಾಮಧಾರಿ, ನವಾಯತರು, ಸಿದ್ಧಿ, ಹವ್ಯಕ, ಗೊಂಡರು, ಮುಕ್ರಿ, ಸಾರಸ್ವತ, ಪಟಗಾರ, ಭಜಂತ್ರಿ, ದೈವಜ್ಞ (ಜನಿವಾರರು), ಗವಳಿ, ಮೀನುಗಾರರ ಉಪಸಂಸ್ಕೃತಿ ಗಳು ಇವೆ. ಇವರ ಹಾಡು-ಕುಣಿತ-ಹಬ್ಬಗಳು ಮನಮೋಹಕ. ಇಲ್ಲಿ ಜನಪದ ಗೀತೆಗಳನ್ನು ಸಂಗ್ರಹಿಸಿದ ಪ್ರಮುಖರಲ್ಲಿ ವಿ.ವೆ.ತೊರ್ಕೆ, ಮ.ಗ.ಶೆಟ್ಟಿ, [[ಜಿ.ಆರ್.ಹೆಗಡೆ]], ಎಲ್.ಆರ್.ಹೆಗಡೆ, ಎನ್.ಆರ್.ನಾಯಕ, ಫಾದರ್ಸಿ.ಸಿ.ಎ.ಪೈ, ಎಲ್.ಜಿ.ಭಟ್ಟ, ಶಾಂತಿನಾಯಕ, [[ವಿ.ಗ.ನಾಯಕ]] ಮೊದಲಾದವರು ಪ್ರಮುಖರು. ಈ ಜಿಲ್ಲೆಯ ರಂಗಕಲೆಗಳಲ್ಲಿ ಯಕ್ಷಗಾನ ವಿಶಿಷ್ಟ ಸ್ಥಾನ ಗಳಿಸಿದೆ. ಕರ್ಕಿ ಪರಮಯ್ಯ ಹಾಸ್ಯಗಾರ, [[ಕೆರೆಮನೆ ಶಿವರಾಮ ಹೆಗಡೆ]], [[ಕೆರೆಮನೆ ಮಹಾಬಲ ಹೆಗಡೆ]], [[ಕೆರೆಮನೆ ಶಂಭು ಹೆಗಡೆ]] [[ಚಿಟ್ಟಾಣಿ ರಾಮಚಂದ್ರ ಹೆಗಡೆ]], ಎಕ್ಟರ್ ಜೋಶಿ, [[ಕೆರೆಮನೆ ಗಜಾನನ ಹೆಗಡೆ]], [[ಪಿ.ವಿ.ಹಾಸ್ಯಗಾರ]], [[ನಾರಾಯಣ ಹಾಸ್ಯಗಾರ]], [[ಕೃಷ್ಣ ಹಾಸ್ಯಗಾರ]], [[ಕೊಂಡದಕುಳಿ ರಾಮ ಹೆಗಡೆ]], ಲಕ್ಷ್ಮಣ ಹೆಗಡೆ, ಮುರೂರು ದೇವರು ಹೆಗಡೆ, [[ಗೋಡೆ ನಾರಾಯಣ ಹೆಗಡೆ]], ಡಿ.ಜಿ.ಹೆಗಡೆ, ಶಿರಳಗಿ ಭಾಸ್ಕರ ಜೋಶಿ, ಬಳ್ಳುರ ಕೃಷ್ಣಯಾಜಿ, ವೆಂಕಟೇಶ ಜಲವಳ್ಳಿ, [[ಕಡತೋಕ ಮಂಜುನಾಥ ಭಾಗವತ]], [[ನೆಬ್ಬೂರು ನಾರಾಯಣ ಭಾಗವತ]] ಪ್ರಮುಖ ಕಲಾವಿದರು. ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗೆ ಜಾನಪದ ಶ್ರೀ ಪ್ರಶಸ್ತಿ ಬಂದಿದೆ (2004). ತಾಳಮದ್ದಳೆಯ ಕಲಾವಿದರು ಅನೇಕರಿದ್ದಾರೆ. ನಾಟಕ ಕ್ಷೇತ್ರದಲ್ಲಿ ಹುಲಿಮನೆ ಸೀತಾರಾಮ ಶಾಸ್ತ್ರೀ ಜಯಕರ್ನಾಟಕ ನಾಟಕ ಮಂಡಳಿ ಸ್ಥಾಪಿಸಿ ನಡೆಸಿದರು. ಸುಗ್ಗಿಕುಣಿತ, ಗುಮಟೆಯ ಪಾಂಡು, ದೋಣಿಯ ಹಾಡು, ಬೆಸ್ತರ ಪದ, ಜನಪದ ಗೀತೆಗಳು, ಸಿದ್ಧಿಯರ ಕುಣಿತ- ಹಾಡುಗಳೂ ಜಿಲ್ಲೆಯ ಜನರನ್ನು ಮನರಂಜಿಸುತ್ತ ಬಂದಿವೆ. ==ಸಾಹಿತ್ಯ== [[ಚಿತ್ರ:YashwantVithobaChittal.jpg|right|150px|thumb|ಯಶವಂತ ಚಿತ್ತಾಲ]] ಸಾಹಿತ್ಯ ಕ್ಷೇತ್ರವನ್ನು [[ಕರ್ಕಿ ವೆಂಕಟರಮಣಶಾಸ್ತ್ರಿ ಸೂರಿ]], ಜಿ.ಆರ್.ಪಾಂಡೇಶ್ವರ, [[ಗೌರೀಶ ಕಾಯ್ಕಿಣಿ]], [[ಯಶವಂತ ಚಿತ್ತಾಲ]], [[ಬಿ.ಎಚ್.ಶ್ರೀಧರ]],[[ಶಾಂತಿನಾಥ ದೇಸಾಯಿ]], [[ಸು.ರಂ.ಎಕ್ಕುಂಡಿ]], [[ಅರವಿಂದ ನಾಡಕರ್ಣಿ]], ಸ.ಪ.ಗಾಂವಕರ್, [[ಕೃಷ್ಣಾನಂದ ಕಾಮತ್]], [[ಪ.ಸು.ಭಟ್ಟ]], [[ಸುಂದರ ನಾಡಕರ್ಣಿ]], ವಿ.ಜಿ.ಭಟ್ಟ, [[ದಿನಕರ ದೇಸಾಯಿ]], ವಿ.ಜಿ.ಶಾನಭಾಗ, ಶಾ.ಮಂ.ಕೃಷ್ಣರಾಯ, [[ಗಂಗಾಧರ ಚಿತ್ತಾಲ]], ಜಿ.ಜಿ.ಹೆಗಡೆ, ಜಿ.ಎಸ್.ಭಟ್ಟ, [[ಜಯಂತ ಕಾಯ್ಕಿಣಿ]], ನಿರಂಜನ ವಾನಳ್ಳಿ, ರಾಜೀವ ಅಜ್ಜಿಬಳ, [[ವಿಷ್ಣು ನಾಯ್ಕ|ವಿಷ್ಣು ನಾಯ್ಕ,]][[ಶಾಂತಾರಾಮ ನಾಯಕ ಹಿಚಕಡ]] , ರಾಮಕೃಷ್ಣ ಗುಂದಿ ಸಮೃದ್ಧಗೊಳಿಸಿದ್ದಾರೆ. ಹೊಸ ತಲೆಮಾರಿನ [[ಶಿವಲೀಲಾ ಹುಣಸಗಿ ಯಲ್ಲಾಪುರ]] ಅನೇಕ ಕವಿಗಳೂ ಲೇಖಕರೂ ಭರವಸೆ ಮೂಡಿಸುತ್ತಿದ್ದಾರೆ ಈ ಜಿಲ್ಲೆಯ ಪತ್ರಿಕೆಗಳಲ್ಲಿ ಹವ್ಯಕ ಸುಬೋಧ (1885), ಕಾರವಾರ ಚಂದ್ರಿಕೆ (1885), ಮಕ್ಕಳ ಪತ್ರಿಕೆ ಹಿತೋಪದೇಶ (1888), ಸರಸ್ವತಿ (1900), ವಿನೋದಿನಿ (1904)- ಇವು ಮಾಸಪತ್ರಿಕೆಗಳು. 1919ರಲ್ಲಿ ಕುಮಟದಿಂದ ಕಾನಡಾ ಧುರೀಣ (1922), ನಂದಿನಿ (1925) ಮಾಸ ಪತ್ರಿಕೆ ಮೊದಲು ಗೋಕರ್ಣದಿಂದ ಪ್ರಕಟಿಸಲಾಗುತ್ತಿದ್ದು ಕೆಲಕಾಲ ನಿಂತು 1937 ರಿಂದ ಶಿರಸಿಯಿಂದ ಪ್ರಕಟವಾಗತೊಡಗಿತು. ಶರಣ ಸಂದೇಶ (1931), ನವಚೇತನ (1941), ಸಾಧನ (1949) ಹೊನ್ನಾವರದಿಂದ ಪ್ರಕಟವಾಗುತ್ತಿತ್ತು. ಮಲಯವಾಣಿ (1955) ವಾರ್ಷಿಕ ಪತ್ರಿಕೆ. 1956ರಲ್ಲಿ ಭಾಮಾ ಮಾಸ ಪತ್ರಿಕೆ ಶಿರಸಿಯಿಂದ ಪ್ರಕಟವಾಗ ತೊಡಗಿತು. 1957ರಲ್ಲಿ ಶಿರಸಿಯಿಂದ ಪ್ರಕಟವಾಗುತ್ತಿದ್ದ ನಗರವಾಣಿ ಅಲ್ಪಾಯುವಾಯಿತು. ಸಹಕಾರಿ ಸಮಾಜ (1979), ಯಕ್ಷಗಾನ (1959), ಗೋಕರ್ಣ ಗೋಷ್ಟಿ (1959), ಸ್ವತಂತ್ರವಾಣಿ (1960), ಮಧುವನ (1960), ಗ್ರಾಮಜೀವನ, ಸಮಾಜ (1965), ಸಂಘಟನೆ, ರಮಣ ಸಂದೇಶ, (1971), ಶಿರಸಿ ಸಮಾಚಾರ, ಸಹಚರ, ಸಮನ್ವಯ (1975) ಇವಲ್ಲದೆ ಕಡಲಧ್ವನಿ (1983), ಆಚಾರ (1980), ಕರಾವಳಿ ಗ್ರಾಮ ವಿಕಾಸ (1987), ಗ್ರಾಮ ಭಾರತಿ ಅಭಯ (1965), ನುಡಿಜೇನು (1968), ಗಿರಿಘರ್ಜನೆ, ಯುಗವಾಣಿ (1964), ಸಮಾಜವಾಣಿ (1965), ಚುನಾವಣೆ, ಆಧ್ಯಾತ್ಮಿಕ ಪತ್ರಿಕೆ ಜೀವೋತ್ತಮ ಉಲ್ಲೇಖನೀಯ. ಮುನ್ನಡೆ (1988) ದಿನಪತ್ರಿಕೆಯಾಗಿ 2000ದಲ್ಲಿ ನಿಂತುಹೊಯಿತು. ಜಿಲ್ಲೆಯ ಮೊದಲ ದೈನಿಕ ಲೋಕಧ್ವನಿ (1983), ಜನಮಾಧ್ಯಮ (1988), ಧ್ಯೇಯನಿಷ್ಠ ಪತ್ರಕರ್ತ (1991), ಕರಾವಳಿಯ ಮುಂಜಾವು (1994) - ಇವು ಇಂದಿನ ಪ್ರಮುಖ ಪತ್ರಿಕೆಗಳು. ದೀರ್ಘಕಾಲ ನಡೆದ ಪತ್ರಿಕೆಗಳಲ್ಲಿ ಕಾನಡಾವೃತ್ತದ ಸ್ಥಾನ ಅದ್ವಿತೀಯ. ಇದು 1916ರಲ್ಲಿ ಪ್ರಾರಂಭವಾಗಿ ಈಗಲೂ ನಡೆಯುತ್ತಿದೆ. 1946ರಲ್ಲಿ ಆರಂಭವಾದ ನಾಗರಿಕ ಈಗಲೂ ಪ್ರಕಟವಾಗುತ್ತಿದೆ. 1960ರಲ್ಲಿ ಜನತಾ, 1955ರಲ್ಲಿ ದಿನಕರ ದೇಸಾಯಿ ಪ್ರಾರಂಭಿಸಿದ ಜನಸೇವಕ 1972ರ ವರೆಗೆ ನಡೆದು ಅನಂತರ ನಿಂತಿತು. ಶೃಂಗಾರ ಹೊನ್ನಾವರದಿಂದ ಪ್ರಕಟವಾಗುತ್ತಿತ್ತು. ==ಪ್ರಮುಖ ಪ್ರೇಕ್ಷಣೀಯ ಸ್ಥಳಗಳು== *ಬನವಾಸಿ ಮಧುಕೇಶ್ವರ ದೇವಾಲಯ : ಬನವಾಸಿ ಪಟ್ಟಣವು ವರದಾ ನದಿಯ ಎಡದಂಡೆಯ ಮೇಲಿರುವ ಪಟ್ಟಣ. ಇದು ಉತ್ತರ ಕನ್ನಡ ಜಿಲ್ಲೆಯಲ್ಲಿಯ ಶಿರಸಿ ತಾಲೂಕಿನಲ್ಲಿದೆ. ಬನವಾಸಿಯ ಅಕ್ಷಾಂಶ : ೧೪೦ ೩೨’ ೧೦’’ (ಉ) ಹಾಗು ರೇಖಾಂಶ : ೭೫೦ ೦೦’ ೫೮”(ಪಶ್ಚಿಮ) . ಸಮುದ್ರ ಮಟ್ಟದಿಂದ ಎತ್ತರ : ೫೭೦.೮೯ ಮೀಟರುಗಳು. ಬನವಾಸಿಯು ಶಿರಸಿಯಿಂದ ಸೊರಬಕ್ಕೆ ಹೋಗುವ ದಾರಿಯಲ್ಲಿ ಸುಮಾರು ೩೦ ಕಿ.ಮಿ.ಅಂತರದಲ್ಲಿದೆ. ಪೌರಾಣಿಕಪುರಾಣ ಕಾಲದಲ್ಲಿ ವೈಜಯಂತಿ ಎಂದು ಹೆಸರಾದ ಈ ನಗರದಲ್ಲಿ ಮಧು ಹಾಗು ಕೈಟಭ ಎಂಬ ದೈತ್ಯರನ್ನು ಮಹಾವಿಷ್ಣುವು ಸಂಹರಿಸಿದನಂತೆ. ಶಿವಭಕ್ತರಾದ ಈ ದೈತ್ಯರ ಹೆಸರಿನಲ್ಲಿ ಬನವಾಸಿಯಲ್ಲಿ ಮಧುಕೇಶ್ವರ ಹಾಗು ವರದಾ ನದಿಯ ಇನ್ನೊಂದು ದಡದಲ್ಲಿರುವ ಆನವಟ್ಟಿಯಲ್ಲಿ ಕೈಟಭೇಶ್ವರ ದೇವಾಲಯಗಳು ಅನಂತರದಲ್ಲಿ ನಿರ್ಮಾಣವಾದವು. ಧರ್ಮರಾಜನ ಅಶ್ವಮೇಧಯಾಗದ ಸಂದರ್ಭದಲ್ಲಿ ಸಹದೇವನು ದಕ್ಷಿಣ ಭಾರತದ ದಿಗ್ವಿಜಯ ಸಮಯದಲ್ಲಿ ವನವಾಸಿಕಾ ಎಂದರೆ ಬನವಾಸಿ ನಗರವನ್ನು ಗೆದ್ದನೆಂದು ಮಹಾಭಾರತದಲ್ಲಿ ಉಲ್ಲೇಖವಿದೆ. ಕದಂಬ ರಾಜ್ಯವನ್ನು ಕರ್ನಾಟಕದ ಪ್ರಥಮ ರಾಜ್ಯವೆಂದು ವರ್ಣಿಸಲಾಗುತ್ತಿದೆ. ಈ ರಾಜ್ಯದ ಸ್ಥಾಪಕ ಮಯೂರವರ್ಮ ( ಕ್ರಿ.ಶ. ೩೨೫-೩೪೫). ಈತನ ರಾಜಧಾನಿ ಬನವಾಸಿ. ಬೌದ್ಧ ಧರ್ಮ ಪ್ರಸಾರಕ್ಕಾಗಿ ಅಶೋಕ ಚಕ್ರವರ್ತಿ ಕಳುಹಿಸಿದ ಬೌದ್ಧ ಭಿಕ್ಷು ರಖ್ಖಿತನು ಬನವಾಸಿ ಪ್ರಾಂತಕ್ಕೆ ಬಂದಿದ್ದನೆಂದು ಮಹಾವಂಶ ಎಂಬ ಬೌದ್ಧಗ್ರಂಥ ತಿಳಿಸುತ್ತಿದೆ. ನಾಗಾರ್ಜುನಕೊಂಡದ ಒಂದು ಶಾಸನದ ಪ್ರಕಾರ ಸಿಂಹಳದ ಬೌದ್ಧ ಭಿಕ್ಷುಗಳು ಧರ್ಮಪ್ರಸಾರಕ್ಕಾಗಿ ಬನವಾಸಿಗೆ ಬಂದಿದ್ದರಂತೆ. ಕ್ರಿ.ಶ. ೧ನೆಯ ಶತಮಾನದಲ್ಲಿ ಭಾರತಕ್ಕೆ ಬಂದಿದ್ದ ಗ್ರೀಕ್ ಪ್ರವಾಸಿ ಟಾಲೆಮಿ ಈ ಪಟ್ಟಣವನ್ನು “ಬನೌಸಿ” ಎಂದು ಕರೆದಿದ್ದಾನೆ. ಕನ್ನಡ ಸಾಹಿತ್ಯದಲ್ಲಿಕನ್ನಡದ ಆದಿಕವಿ ಪಂಪ ತನ್ನ ಕಾವ್ಯ ವಿಕ್ರಮಾರ್ಜುನ ವಿಜಯದಲ್ಲಿ ಬನವಾಸಿಯನ್ನು ವರ್ಣಿಸುತ್ತ “ ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ ” ಎಂದು ಹೇಳಿದ್ದಾನೆ. ಕವಿ ಚಾಮರಸ ಬರೆದ ಪ್ರಭುಲಿಂಗಲೀಲೆ ಕಾವ್ಯದ ರಂಗಸ್ಥಳವೇ ಬನವಾಸಿ. ಪ್ರೇಕ್ಷಣೀಯ ಮಧುಕೇಶ್ವರ ದೇವಾಲಯಮಧುಕೇಶ್ವರ ದೇವಾಲಯವೇ ಬನವಾಸಿಯ ಅತ್ಯಂತ ಪ್ರೇಕ್ಷಣೀಯ ಹಾಗು ಐತಿಹಾಸಿಕ ಸ್ಥಳವಾಗಿದೆ. ಇದಲ್ಲದೆ ಸ್ವಾದಿ ಅರಸರು ಕಟ್ಟಿಸಿದ ಶಿಲಾಮಂಟಪ ವೈಶಿಷ್ಟ್ಯಪೂರ್ಣವಾಗಿದೆ. ಇಲ್ಲಿ ಉಮಾ ದೇವಿ, ಶಾಂತಲಕ್ಶ್ಮಿ ನರಸಿಂಹ ಅಲ್ಲದೆ ಇನ್ನೂ ಹಲವು ದೇವತೆಗಳ ಮೂರ್ತಿಗಳು ಕಾಣಸಿಗುವುದು. ದೇವಾಲಯದ ಗರ್ಭಗುಡಿಯ ಬಾಗಿಲಲ್ಲಿ ಪುರುಷಾಮೃಗವನ್ನು ಅಧ್ಭುತವಾಗಿ ಕೆತ್ತಲಾಗಿದೆ. ಬನವಾಸಿಯ ಕೋಟೆ ಬಹಳ ಪುರಾತನವಾದದ್ದು. ಚಾಲುಕ್ಯ ಇಮ್ಮಡಿ ಪುಲಕೇಶಿಯ ಐಹೊಳೆ ಶಾಸನದಲ್ಲಿ ಈ ಕೋಟೆಯ ಪ್ರಸ್ತಾಪವಿದೆ. ಸುಮಾರು ಕ್ರಿ.ಶ ೧೦೦೦ ವರ್ಷದ ಕಾಲಕ್ಕೆ ಸೇರಿದ್ದಿರಬಹುದಾದ, ಚಂದ್ರವಳ್ಳಿಯಲ್ಲಿ ದೊರೆತಿರುವ ಇಟ್ಟಿಗೆಗಳಂತಹ ದೊಡ್ಡ ಚಪ್ಪಟ್ಟೆ ಇಟ್ಟಿಗೆಗಳನ್ನು ಈ ಕೋಟೆಯ ಗೋಡೆಯ ಅತೀ ಕೆಳಗಿನ ವರಸೆಗಳಲ್ಲಿ ಕಾಣಬಹುದು. ಇಟ್ಟಿಗೆಯ ಗೋಡೆಯ ಮೇಲೆ ಜಂಬಿಟ್ಟಿಗೆಯ ದಪ್ಪ ಗೋಡೆಯನ್ನು ಕಟ್ಟಲಾಗಿದೆ. ಇದು ವಿಜಯನಗರದ ಕಾಲದಲ್ಲಿ ಕಟ್ಟಲಾದದ್ದು ಎನ್ನಲಾಗಿದೆ. ಕದಂಬೋತ್ಸವಪ್ರತಿ ವರ್ಷವೂ ಕರ್ನಾಟಕ ಸರಕಾರ ಬನವಾಸಿಯಲ್ಲಿ ಕದಂಬೋತ್ಸವವನ್ನು ಆಚರಿಸುತ್ತದೆ. ಈ ಸಮಯದಲ್ಲಿ ಸಾಹಿತ್ಯ, ಸಂಗೀತ, ನೃತ್ಯ ಮೊದಲಾದ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ. ಬನವಾಸಿಯಲ್ಲಿ ಒಂದು ಚಿಕ್ಕ ಸರಕಾರಿ ಪ್ರವಾಸಿ ಬಂಗಲೆ ಇದ್ದು, ಕಾರ್ಯನಿರ್ವಾಹಕ ಇಂಜನಿಯರರು, ಶಿರಸಿ ವಿಭಾಗ, ಲೋಕೋಪಯೋಗಿ ಇಲಾಖೆ, ಶಿರಸಿ ಇವರ ಮುಖಾಂತರ ವಸತಿ ಕಾಯ್ದಿರಿಸಬಹುದು. ಬನವಾಸಿಯಲ್ಲಿ ನಡೆಯುವ ಕದಂಬೋತ್ಸವದಲ್ಲಿ ಸಾಹಿತ್ಯ ಸಾಧಕರಿಗೆ [[ಪಂಪ ಪ್ರಶಸ್ತಿ]]ಯನ್ನು ನೀಡಿ ಸನ್ಮಾನಿಸಲಾಗುತ್ತದೆ. * [[ಮಾಗೋಡು ಜಲಪಾತ]] : ಮಾಗೋಡು ಜಲಪಾತ ಯಲ್ಲಾಪುರದಿಂದ ೨೦ ಕಿಲೋಮೀಟರ್ ದೂರದಲ್ಲಿದೆ. ಬೇಡ್ತಿ ನದಿಯು ಸುಮಾರು ೨೦೦ ಮೀಟರ್ ಎತ್ತರದಿಂದ ಎರಡು ಘಟ್ಟಗಳಲ್ಲಿ ಧುಮುಕುತ್ತದೆ. ಈ ಜಲಪಾತದ ಮೂಲ ಬೇಡ್ತಿ ನದಿ.ಮಳೆಗಾಲದುದ್ಡಕ್ಕೂ ಹಸಿರು ಕಾವ್ಯ ಮೈದಳೆಯುತ್ತದೆ.ಯಲ್ಲಾಪುರದಿಂದ ೨೦ ಕಿ.ಮೀ ದೂರ.ಜಲಪಾತದ ಬಳಿಯವರೆಗೂ ವಾಹನವನ್ನು ಒಯ್ಯಬಹುದು.ತಂಗುವ ವಿಚಾರವಿದ್ದರೆ ಮತ್ತೆ ಯಲ್ಲಾಪುರ ಪಟ್ಟಣಕ್ಕೆ ಬರಬೇಕು.ಈ ಮಾರ್ಗವಾಗಿ ಬಂದ್ರೆ,೬೦ ಎಕರೆ ವಿಸ್ತೀರ್ಣದ ಅದ್ಭುತ ಕವಡೆಕೆರೆ,ಪ್ರಸಿದ್ಡ ಚಂದಗುಳಿ ವಿನಾಯಕ ದೇವಸ್ತಾನ,ಬೇಡ್ತಿ ಯೊಜನೆಯ ನೋವನ್ನು ಬಿಂಬಿಸುವ ರೆಡ್ಡಿ ಕೆರೆ,ಕುಳಿಮಾಗೋಡು ಜಲಪಾತ,ಜೇನುಕಲ್ಲು ಗುಡ್ಡ.... ಹೀಗೆ ಹತ್ತಾರು ಜಾಗಗಳಿಗೂ ಭೇಟಿ ನೀಡಬಹುದು. * [[ಉಂಚಳ್ಳಿ ಜಲಪಾತ]] : ಉಂಚಳ್ಳಿ ಜಲಪಾತ ಅಥವಾ ಲುಷಿಂಗ್ಟನ್ ಜಲಪಾತ ಅಘನನಾಶಿನಿ ನದಿಯಿಂದ ಸೃಷ್ಟಿಯಾಗುವ ಜಲಪಾತ. ಇದರ ಎತ್ತರ ಸುಮಾರು ೧೧೬ ಮೀಟರ್. ಈ ಜಲಪಾತವು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ೩೦ ಕಿಮಿ ದೂರದಲ್ಲಿದೆ. ೧೮೪೫ರಲ್ಲಿ ಈ ಜಲಪಾತವನ್ನು ಪತ್ತೆಹಚ್ಚಿದ ಬ್ರಿಟಿಷ್ ಅಧಿಕಾರಿ ಜೆ.ಡಿ. ಲುಷಿಂಗ್ಟನ್ ಅವರ ಹೆಸರನ್ನು ಇದಕ್ಕೆ ಇಡಲಾಗಿದೆ. ಈ ಜಲಪಾತವು ನೀರು ಬೀಳುವಾಗ ಮಾಡುವ ಶಬ್ದದಿಂದ, ಸ್ಥಳೀಯರು ಇದನ್ನು ಕೆಪ್ಪ ಜೋಗ ಎಂದೂ ಕೂಡ ಕರೆಯುತ್ತಾರೆ. * [[ಯಾಣ]] : ಯಾಣ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಷ್ರೇಣಿಯಲ್ಲಿದೆ. ಇದು ಶಿರಸಿ ಇಂದ ೪೫ ಕಿ.ಮಿ. ದೂರದಲ್ಲಿದೆ." ರೊಕ್ಕಿದ್ದರೇ ಗೋಕರ್ಣ ಸೊಕ್ಕಿದ್ದರೆ ಯಾಣ” ಎಂಬ ಮಾತು ಚಾಲ್ತಿಯಲ್ಲಿದೆ.ಏಕೆಂದರೆ ಯಾಣಕ್ಕೆ ಯಾತ್ರೆ ಕೈಕೊಳ್ಳುವದು ಹಿಂದೆ ಅಷ್ಟೊಂದು ಸಾಹಸದ ಮಾತೇ ಆಗಿತ್ತು. ಇಂದು ಯಾಣದ ಹತ್ತಿರದವರೆಗೂ ಬಸ್ಸಿನ ರಸ್ತೆಯಾಗಿದೆ. ಕೇವಲ ಒಂದು ಕಿಲೋಮೀಟರ ದೂರವನ್ನಷ್ಟೇ ನಡೆಯಬೇಕಾಗುವದು. ಕುಮಟೆಯಿಂದ ಹರಿಟೆಯ ಬಳಿಯ ಮಾರ್ಗದಿಂದ ಅಂಕೋಲೆಯ ಬದಿಯಿಂದ ಅಚವೆ ಮಾರ್ಗವಾಗಿ ಶಿರಸಿಯಿಂದ ಹೆಗಡೆಕಟ್ಟೆ ಮಾರ್ಗವಾಗಿ ಕಾಡಿನಲ್ಲಿ ಹಾದು ಯಾಣವನ್ನು ತಲುಪಬೇಕು. ವಡ್ಡಿ, ಮತ್ತಿ, ದೇವಿಮನೆ ಘಟ್ಟಗಳು ಸುತ್ತುವರಿಯಲ್ಪಟ್ಟದ್ದರಿಂದ ಯಾವ ದಾರಿಯಲ್ಲಿ ಬಂದರೂ ದುರ್ಗಮ ಬೆಟ್ಟದ ದಾರಿ ತಪ್ಪಿದ್ದಲ್ಲ. [[Image:Yana.jpg|thumb|right|ಯಾಣ]] ಯಾಣದ ಶಿಖರ (ದೇವಾಲಯ) ವೆಂದು ಕರೆಯಲ್ಪಡುವ ಹಿರಿಬಂಡೆ ೧೨೦ ಮೀಟರ ಎತ್ತರವಾದ ಸುಮಾರು ಅಷ್ಟೇ ಅಗಲವಾದ ನೆಲಮುಗಿಲನ್ನು ಜೋಡಿಸುವ ಕರೆ ಪರದೆಯಂತೆ ಬೃಹದಾಕಾರದ ಭಯಂಕರವಾದ ಶಿಲಾ ರೂಪವಾಗಿದೆ. ಇದನ್ನು ಮೊದಲೊಮ್ಮೆ ಕಂಡಾಗ ಎಂಥವನಾದರು ನಿಬ್ಬೆರಗಾಗಿ ಪ್ರಕೃತಿ ಮಹಾಕೃತಿಗೆ ತಲೆ ಮಣಿಯಲೇ ಬೇಕು. ಈ ಬಂಡೆಯ ಮಧ್ಯದಲ್ಲಿ ಸೀಳು ಇದ್ದು ನೆತ್ತಿಯ ಮೇಲೆ ಜಲ ಸಂಚಯವಿದೆ! ಈ ಭೀಮ ಬಂಡೆಯ ಸೀಳಿನ ಗುಹೆಯಲ್ಲಿ ತಾನಾಗಿ ಮೂಡಿನಿಂತ ಭೈರವೇಶ್ವಲಿಂಗ ಎರಡು ಮೀಟರ ಎತ್ತರವಾಗಿದ್ದು ಈ ಲಿಂಗದ ಮೇಲೆ ಸದಾ ಅಂಗುಲ ಗಾತ್ರದ ನೀರು ಮೇಲಿನಿಂದ ಒಸರುತ್ತಿರುತ್ತದೆ! ಸ್ಕಂದಪುರಾಣದಲ್ಲಿ ಯಾಣದ ಕತೆ ನಿರೂಪಿತವಾಗಿದೆ. ಭಸ್ಮಾಸುರನು ಈಶ್ವರನಿಂದ ಉರಿಹಸ್ತದ ವರ ಪಡೆದು ಕೊನೆಗೆ ಈಶ್ವರನನ್ನೇ ಸುಡುವದಾಗಿ ಅಟ್ಟಿಸಿಕೊಂಡು ನಡೆದಾಗ ಭೈರವೇಶ್ವರನ ರಕ್ಷಣೆಗಾಗಿ ಮಹಾವಿಷ್ಣುವು ಮೋಹಿನಿಯಾಗಿ ಬಂದು ಭಸ್ಮಾಸುರನನ್ನು ಒಲಿಸಿ ಕುಣಿಸಿ ಅವನ ಹಸ್ತವನ್ನೆ ಅವನ ತಲೆಮೇಲಿರಿಸುವಂತೆ ಮಾಡಿ ಭಸ್ಮಾಸುರನನ್ನು ಭಸ್ಮ ಮಾಡಿದ ಸ್ಥಳವಿದೆಂದು ಪ್ರತೀತಿ. ಸುತ್ತಲಿನ ಅರಣ್ಯ ಪ್ರದೇಶವೆಲ್ಲ ಕಪ್ಪಾದ ಭಸ್ಮಮಯ ಮಣ್ಣಿನಿಂದ ತುಂಬಿರುವದರಿಂದ ಈ ಹೇಳಿಕೆಗೊಂದು ಪುಷ್ಠಿಯೊದಗಿದೆ. ಯಾಣದ ಬಂಡೆಯ ಮೇಲೆಲ್ಲ ಸಾವಿರಾರು ಹಿರಿಜೇನು ಹುಟ್ಟುಗಳು ಕಂಗೊಳಿಸುತ್ತವೆ. ಈ ಹೆಬ್ಬಂಡೆಯಿಂದ ಇಳಿದು ಬಂದ ಪ್ರವಾಹವೆ ಮುಂದೆ ಚಂಡಿಕಾ ನದಿಯಾಗಿ ಅಘನಾಶಿನಿ ನದಿಯನ್ನು ಸೇರುತ್ತದೆ. ಈ ಬಂಡೆಯಿದ್ದ ಬೆಟ್ಟದ ಕೆಳಗಡೆ ನದಿಯಲ್ಲಿ ಸ್ನಾನಮಾಡಿ ಮೇಲೇರಿ ಹೋಗುವಾಗ ಇನ್ನೊಂದು ಕಿರಿಗಾತ್ರದ “ಹೊಲತಿ ಶಿಖರ” (ಮೋಹಿನಿ ಶಿಖರ) ಕಂಗೊಳಿಸುತ್ತದೆ. ಇಂಥ ಹಲವಾರು ಮಹಾಮಹಾ ಬಂಡೆಗಳು ಯಾಣದ ಪರಿಸರದಲ್ಲಿವೆ. ಪ್ರಕೃತಿಯ ಭವ್ಯತೆಯ ದಿವ್ಯದರ್ಶನದಿಂದ ಪುನೀತನಾದ ಪ್ರವಾಸಿಗೆ ಪ್ರವಾಸದ ಪ್ರಯಾಸದ ಅರಿವಾಗುವದಿಲ್ಲ. ಪೂರ್ವಕಾಲದಲ್ಲಿ ಯಾಣದ ಪ್ರದೇಶ ಸಮೃದ್ಧ ಪ್ರದೇಶವಾಗಿದ್ದು “ಯಾಣದ ಎಪ್ಪತ್ತು ಹಳ್ಳಿ” ತುಂಬಾ ಪ್ರಖ್ಯಾತವಾಗಿತ್ತು. ಶಿವರಾತ್ರಿಯ ದಿನ ಇಲ್ಲಿ ಪೂಜೆ ಸಲ್ಲಿಸಿ ದಂಡಿತೀರ್ಥದ ನೀರನ್ನು ತಂದು ಗೋಕರ್ಣದ ಮಹಾಬಲೇಶ್ವರನಿಗೆ ಅರ್ಪಿಸಿದರೆ ಮಹಾಪುಣ್ಯವಂತೆ. ಕೌಶಿಕ ರಾಮಾಯಣ ಬರೆದ [[ಬತ್ತಲೇಶ್ವರ]] ಕವಿ ಇಲ್ಲಿ ವಾಸಿಸಿದ್ದನಂತೆ.ಪ್ರವಾಸದ ಕಾಲದಲ್ಲಿ ಎತ್ತರ ಗಿಡಗಳ ದಟ್ಟ ವಿಸ್ತಾರ ಕಾಡು ತನುಮನದ ಆಯಾಸವನ್ನೆಲ್ಲ ಮರೆಸುತ್ತದೆ."ನಮನ * [[ಮುರುಡೇಶ್ವರ]] ಸಮುದ್ರತೀರ, ದೇವಾಲಯ : ಮುರುಡೇಶ್ವರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿದೆ. ಇಲ್ಲಿರುವ ಮುರುಡೇಶ್ವರ ಸ್ವಾಮಿಯ ದೇವಸ್ಥಾನವು ಧಾರ್ಮಿಕ ಪುಣ್ಯ ಸ್ಠಳವಗಿದ್ದು, ಐತಿಹಾಸಿಕವಗಿ ಪ್ರಖ್ಯಾತಿಯನ್ನು ಹೊಂದಿದೆ. ಅರೇಬಿಯನ್ ಸಮುದ್ರದ ತೀರದಲ್ಲಿರುವ ಈ ಊರು, ಪ್ರಪಂಚದ ಅತ್ಯಂತ ಎತ್ತರದ ಶಿವನ ವಿಗ್ರಹಕ್ಕೆ ಹೆಸರಿವಾಸಿಯಾಗಿದೆ. ಮುರುಡೆಶ್ವರ ಕೆವಲ ಧಾಮಿಱಕ ಕ್ಷೇತ್ರ ಮಾತ್ರ ಻ಲ್ಲ. ಜಗತ್ತಿನ ೊಂದು ಪ್ರಖ್ಯಾತ ಪ್ರವಾಸಿ ತಾಣ ಮುರುಡೇಶ್ವರ ಕನಾಱಟಕದ ಕರಾವಳಿ ಜಿಲ್ಲೆಯಾದ ುತ್ತರ ಕನ್ನಡದ ಭಟ್ಕಳ ತಾಲೂಕಿನ ೊಂದು ಪುಣ್ಯ ಕ್ಷೇತ್ರ. ಹಿಂದೆ ಈ ಕ್ಷೇತ್ರ ಹೆಚ್ಚು ಜನಪ್ರೀಯ ವಾಗಿರಲಿಲ್ಲಾ ಆದರೆ ಇದನ್ನು ಜಾಗತಿಕ ಮಟ್ಟದಲ್ಇ ನಿಲ್ಲಿಸಿದ ಶ್ರೇಯಸ್ಸು ಸನ್ಮಾನ್ಯರಾದ ಶ್ರೀ ಆರ.ಎನ್.ಶೆಟ್ಟಿಯವರಿಗೆ ಸಲ್ಲುತ್ತದೆ. ಮುರುಡೇಶ್ವರದಲ್ಲಿ ಶಿವನ ಲಿಂಗವಿದ್ದು. ಜೊತೆಗೆ ೆಷ್ಯಾದಲ್ಲಿಯೆ ೨ನೇ ಎತ್ತರದ ಶಿವನ ಪ್ರತಿಮೆ ಇದೆ. ಮತ್ತು ಜಗತ್ತಿನಲ್ಲಿಯೇ ಅತಿ ಎತ್ತರವಾದ ರಾಜಗೋಪುರವಿದೆ. ಇದು ಧಾಮಿಱಕ ಾಸಕ್ತರನ್ನು ಮಾತ್ರ ತನ್ನತ್ತ ಸೆಲೆಯದೆ ವಿಹಾರಿಗಳನ್ನು ಆಕಷಿ್ಸುತ್ತಿದೆ. ಇತ್ತಿಚೆಗೆ ಇಲ್ಲಿ ರಾಮ,ಲಕ್ಷ್ಮಣ ಮತ್ತು ಸೀತಾ ಪ್ರತಿಮೆ ಮತ್ತು ಶನಿ ದೇವಾಲಯವನ್ನು ಮಾಡಲಾಗಿದೆ. ಇಲ್ಲಿ ಸಮುದ್ದರದಲ್ಲಿ ಜಲಕೀಡೆ ಆಡುವುದೆ ಒಂದು ಅನನ್ಯ ಻ನುಭವ. ಪುರಾಣದ ಕತೆ : ಗೋಕರ್ಣದ ಆತ್ಮಲಿಂಗ ಸ್ಥಾಪನೆಯಾದಾಗಲೇ ರಾವಣನಿಂದಲೆ ಇನ್ನು ನಾಲ್ಕು ಲಿಂಗಗಳು ಈ ಜಿಲ್ಲೆಯಲ್ಲಿ ಸ್ಥಾಪಿಸಲ್ಪಟ್ಟವು ಎಂಬುದು ಪುರಾಣದ ಕತೆ. ಇನ್ನಿತರ ನಾಲ್ಕು ಕ್ಷೇತ್ರಗಳೆಂದರೆ ಮುರುಡೇಶ್ವರ, ಗುಣವಂತೇಶ್ವರ, ಧಾರೇಶ್ವರ ಮತ್ತು ಸಜ್ಜೇಶ್ವರ. ಮುರ್ಡೇಶ್ವರವು ಕಡಲದಂಡೆಯಲ್ಲಿದ್ದು ಪ್ರಾಚೀನಕಾಲದಿಂದಲೂ ಧಾರ್ಮಿಕತೆ ಹಾಗೂ ಐತಿಹಾಸಿಕತೆಗಳ ಪ್ರಸಿದ್ಧ ತಾಣವಾಗಿತ್ತು. ಅಂತೆಯೆ ಇಂದಿಗೂ ಅಲ್ಲ ಹಾಡುವಳ್ಳಿಯ ಸಾಳ್ವ ದೊರೆಗಳು ನಿರ್ಮಿಸಿದ ಬಸದಿ, ತೀರ್ಥಂಕರರ ಮೂರ್ತಿಗಳು, ಹಲವು ದೇವಾಲಯಗಳು, ಕೆರೆ, ವೀರರಮನೆ, ವೀರಗಲ್ಲುಗಳು, ಮರದಿಂದ ತಯಾರಿಸಿದ ೧೬ ಮಾಸತಿಯರ ಕುರುಹುಗಳು ಇವೆಲ್ಲಕ್ಕೂ ಕಿರೀಟವಿಟ್ಟಂತೆ ಸುಂದರ ನೆಲೆಯಲ್ಲಿ ಶೋಭಿಸುತ್ತಿರುವ ಮುರುಡೇಶ್ವರ ದೇವಾಲಯ ಹಾಗೂ ಹಳೆಯ ದೇವಾಲಯಗಳ ಅವಶೇಷಗಳನ್ನೆಲ್ಲ ಕಾಣಬಹುದು. ರಾಷ್ಟ್ರೀಯ ಹೆದ್ದಾರಿಯಿಂದ ಊರನ್ನು ಪ್ರವೇಶಿಸುವಾಗ ಮಹಾದ್ವಾರವು ಕಲಾತ್ಮಕವಾಗಿದ್ದು ದೇವಾಲಯದ ಬಳಿಸಾರಿದಂತೆ ಎರಡು ಆನೆಗಳು ಪ್ರವಾಸಿಕರನ್ನು ಸ್ವಾಗತಿಸುವವು. ಸಮುದ್ರದಲ್ಲಿ ಒಳಸೇರಿದ ಕಂದುಗಿರಿ ಎಂಬ ಗುಡ್ಡದ ಮೇಲೆ ಮುರುಡೇಶ್ವರನ ದೇವಾಲಯವನ್ನು ಹೊಸದಾಗಿ ದಾಕ್ಷಿಣಾತ್ಯ ಶಿಲ್ಪದಲ್ಲಿ ನಿರ್ಮಿಸಲಾಗಿದೆ. ಸುತ್ತಲೂ ವಿಸ್ತಾರವಾದ ಚಂದ್ರಶಾಲೆಯಿದ್ದು ಗಣಪತಿ, ಸುಬ್ರಹ್ಮಣ್ಯ, ಹನುಮಂತ, ಪಾರ್ವತಿಯರ ಪೀಠಗಳಿವೆ. ಮುರ್ಡೇಶ್ವರ ದೇವಾಲಯದ ಗೋಪುರ ಹಾಗು ಸುತ್ತಲಿನ ಕಟ್ಟಡಗಳ ಶಿಲ್ಪಗಳು ಉತ್ತಮ ಮಟ್ಟದ್ದಾಗಿದ್ದು ಆಕರ್ಷಕವಾಗಿದೆ. ಸುತ್ತಲಿನ ಸಮುದ್ರ ನಾಡಿನ ಪ್ರವಾಸಿಗಳನ್ನು ತನ್ನಡೆಗೆ ಸೆಳೆಯುತ್ತದೆ. ನೇತ್ರಾಣಿ ದ್ವೀಪ ಹತ್ತಿರವೆ ಇದೆ. ಇಲ್ಲಿಯ ಕಡಲ ಸಂಜೆಯ ಸೊಗಸನ್ನು ಅನುಭವಿಸಿಯೇ ತಿಳಿಯಬೇಕು. ಪ್ರವಾಸಿಗಳಿಗಾಗಿ ಸಮುದ್ರಮಧ್ಯದಲ್ಲಿ ಕಟ್ಟಲಾದ ನವೀನ ಉಪಹಾರ ಗೃಹ, ಗುಡ್ಡದ ಮೇಲಿರುವ ವಸತಿಗೃಹಗಳು, ರಮ್ಯವಾಗಿದೆ. ಪ್ರತಿನಿತ್ಯ ಉಚಿತ ಅನ್ನದಾನಸೇವೆ ದೇವಾಲಯ ನಡೆಸುತ್ತಿದೆ. ತಿರುಪತಿಯನ್ನು ಬಿಟ್ಟರೆ ಇನ್ನೆಲ್ಲೂ ಈ ವರೆಗೆ ಇಲ್ಲದ ೩೫ ಅಡಿ ಎತ್ತರದ ಚಿನ್ನದ ವರ್ಣದ ಭವ್ಯ ಧ್ವಜಸ್ಥಂಬ ಈ ಮಾದರಿಯದ್ದು ಕರ್ನಾಟಕದಲ್ಲಿಯೆ ಅತಿ ಎತ್ತರವಾಗಿದ್ದು ಮನಸೆಳೆಯುತ್ತದೆ. ಇಂದು ರಾಷ್ಟ್ರಖ್ಯಾತಿಯ ಸ್ಥಳವಾಗಿ ಪರಿಗಣಿಸಲ್ಪಟ್ಟ ಮುರ್ಡೇಶ್ವರದ ನಿಸರ್ಗದ ಹಾಗು ಕಲೆಯ ವೈಭವವನ್ನು ಕಂಡೇ ಆನಂದಿಸಬೇಕು,."ನಮನ" * [[ಗೋಕರ್ಣ]] ಸಮುದ್ರತೀರ, ದೇವಾಲಯ : ಗೋಕರ್ಣ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಡಲತೀರದ ಒಂದು ಊರು. ಭೂಕೈಲಾಸ; ಪರಶುರಾಮ ಭೂಮಿ ಎಂಬ ಐತಿಹ್ಯಗಳನ್ನು ಹೊಂದಿರುವ ಈ ಪ್ರದೇಶ ವಾಯವ್ಯ ದಿಕ್ಕಿನಲ್ಲಿದೆ. ಕಾರವಾರದಿಂದ ಸುಮಾರು ೬೫ ಕಿ.ಮಿ. ದೂರದಲ್ಲಿದೆ. ಮಹಾಗಣಪತಿ ದೇವಾಲಯ, ಶಿವ ದೇವಾಲಯಗಳು ಇದ್ದು ಗೋಕರ್ಣ ಒಂದು ಪವಿತ್ರ ಕ್ಷೇತ್ರವಾಗಿದೆ. ದೇವಾಲಯಗಳ ಸಮೀಪದಲ್ಲಿಯೇ ಸುಂದರ ಕಡಲ ತೀರಗಳಿದ್ದು ನೋಡಲು ತುಂಬಾ ಆಕಷ೯ಣೀಯವಾಗಿದೆ. ಇದೊಂದು ಪ್ರವಾಸಿಗರ ತಾಣವಾಗಿದ್ದು ದೇಶ-ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ.ಗೋಕರ್ಣದಲ್ಲಿ ೩ ಸಮುದ್ರ ತೀರಗಳಿದ್ದು ನೋಡಲು ತುಂಬಾ ರಮಣೀಯವಾಗಿದೆ. # ಅರ್ಧಚಂದ್ರಾಕಾರದ ಸಮುದ್ರ ತೀರ # ಸಮುದ್ರ ತೀರ # ಆಕಾರದ ಸಮುದ್ರ ತೀರ * [[ಕಾರವಾರ]] ಸಮುದ್ರತೀರ : ಕಾರವಾರ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು ಮತ್ತು ಜಿಲ್ಲಾ ಕೇಂದ್ರ. ಕಾರವಾರ, ಕರ್ನಾಟಕ ಹಾಗೂ ಗೋವೆಯ ಗಡಿಯಿಂದ ದಕ್ಷಿಣಕ್ಕೆ ಸುಮಾರು 15 ಕಿಲೋ ಮೀಟರ್ ದೂರದಲ್ಲಿದ್ದು, ಅರಬ್ಬೀ ಸಮುದ್ರದಂಚಿನಲ್ಲಿರುವ ನಗರವಾಗಿದೆ. ಕಾರವಾರವು ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಸುಮಾರು ೫೨೦ ಕಿ.ಮೀ. ವಾಯುವ್ಯ ದಿಕ್ಕಿನಲ್ಲಿದೆ. ಕಡಲ ಕಿನಾರೆಯಲ್ಲಿರುವ ಈ ನಗರವು ಪ್ರವಾಸಿಗರ ತಾಣವೂ ಹೌದು. ಇಲ್ಲಿನ ಕಡಲು ಹಾಗೂ ಸುತ್ತಲೂ ಇರುವ ಪುರಾಣ ಪ್ರಸಿದ್ಧ ಸ್ಥಳಗಳಾದ ಗೋಕರ್ಣ, ಮುರುಡೇಶ್ವರ ಹಾಗೂ ಹಲವಾರು ಚಿಕ್ಕ, ದೊಡ್ಡ ಪವಿತ್ರ ಸ್ಥಳಗಳು, ಹತ್ತಾರು ಸುಂದರ ಕಡಲ ಕಿನಾರೆಗಳು ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಇಲ್ಲಿನ ಸುಂದರ ಹಾಗೂ ಪ್ರಶಾಂತ ವಾತಾವರಣ ರಷ್ಟ್ರಕವಿ ಶ್ರೀ ರವೀಂದ್ರ ನಾಥ್ ಠಾಕೂರ್ ರವರ ಮೊದಲ ಕೃತಿ ರಚನೆಗೆ ಸ್ಫೂರ್ತಿಯಾಯಿತು."ಕಡಲ ತೀರದ ಕಾಶ್ಮಿರ" ಕಾರವಾರ.ಅರಬ್ಬೀ ಸಮುದ್ರದ ಬಂದರಾಗಿ ಅಭಿವೃದ್ಧಿಪಡಿಸಲಾದ ಕಾರವಾರ ಕರ್ನಾಟಕದ ಎರಡನೆ ಪ್ರಮುಕ ಬಂದರು.ದೇಶದ ಅತೀ ದೊಡ್ಡ ನೌಕಾನೆಲೆ ಕಾರವಾರ.ಕರ್ನಾಟಕದ ಎಕೈಕ ಅಣು ವಿದ್ದುತ ಸ್ತಾವರ ಕೈಗಾ ಕಾರವಾರದ ಸನಿಹದಲ್ಲಿದೆ. ಕಾರವಾರವು ಪ್ರವಾಸಿಗಳಿಗೆ ಒಂದು ಸು೦ದರ ತಾಣ. * [[ದಾಂಡೇಲಿ]] ಅಭಯಾರಣ್ಯ : ದಾಂಡೇಲಿ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಒಂದು ಕೈಗಾರಿಕೆ ಸಾಂದ್ರಿತ ಊರು. ಕಾಳಿ ನದಿಯ ದಡದಲ್ಲಿರುವ ಪುಟ್ಟ ಪಟ್ಟಣ ಎಂದೂ ಹೇಳಬಹುದು. ದಟ್ಟ ಅರಣ್ಯದ ಮಧ್ಯೆ ಹಲವು ಕೈಗಾರಿಕೆಗಳನ್ನು ಸ್ಥಾಪಿಸಲು ಪ್ರೋತ್ಸಾಹ ನೀಡಿದ್ದರಿಂದಾಗಿ, ಉತ್ತರ ಭಾರತದ ಉದ್ಯಮಿಗಳು ಇಲ್ಲಿಗೆ ಬಂದು ಕಾಗದ ಕಾರ್ಖಾನೆ, ಕಬ್ಬಿಣದ ವಿವಿಧ ಉತ್ಪನ್ನಗಳು, ಮೆದು ಮರ ಕಾರ್ಖಾನೆಗಳನ್ನು ಸ್ಥಾಪಿಸಿದರು. ಜನ ಜೀವನ ಮತ್ತು ಭಾಷೆದಾಂಡೇಲಿಯು ಜನಜೀವನದ ದೃಷ್ಟಿಯಿಂದ ಒಂದು ಮಿಶ್ರ ಸಂಸ್ಕೃತಿಯ ದ್ವೀಪದಂತೆ ಎನ್ನಬಹುದು. ಉತ್ತರ ಭಾರತದ ಹಲವು ಕೆಲಸಗಾರರು ಇರುವುದರಿಂದಾಗಿ, ಹಿಂದಿಯೂ ಇಲ್ಲಿ ಒಂದು ಸಂಪರ್ಕಭಾಷೆ. ಇಲ್ಲಿ ಕನ್ನಡ,ಕೊಂಕಣಿ,ಹಿಂದಿ ಭಾಷೆಗಳು ಪ್ರಚಲಿತದಲ್ಲಿವೆ. ಸಂಪರ್ಕ- ಈ ಊರು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದರೂ, ಇಲ್ಲಿಗೆ ಹುಬ್ಬಳ್ಳಿಯು ಹತ್ತಿರದ ಪಟ್ಟಣ. ಹುಬ್ಬಳ್ಳಿಯಿಂದ ನೇರ ಬಸ್ ಸಂಪರ್ಕ ಸುಲಲಿತವಾಗಿದೆ. ಅತ್ತ ರಾಮನಗರದ ಮೂಲಕ ಗೋವಾದ ಕಡೆಗೂ ರಸ್ತೆ ಸಂಪರ್ಕವಿದೆ. ಪ್ರವಾಸಿ ತಾಣಗಳು- ಉತ್ತರ ಕನ್ನಡ ಜಿಲ್ಲೆಯ ಹಲವು ಪ್ರವಾಸಿ ತಾಣಗಳನ್ನು ನೋಡಲು, ದಾಂಡೇಲಿಯನ್ನು ಕೇಂದ್ರ ಸ್ಥಳವನ್ನಾಗಿ ಮಾಡಿಕೊಳ್ಳಬಹುದು. ಇಲ್ಲಿಗೆ ಹತ್ತಿರದ ಪ್ರವಾಸಿ ತಾಣಗಳೆಂದರೆ, ಉಳವಿ ಸಿಂಥೇರಿ ರಾಕ್ಸ್ ಅಣಶಿ ಅರಣ್ಯಧಾಮ [[ಜೋಯ್ಡಾ|ಸೂಪಾ]] ಅಣೆಕಟ್ಟು ವಸತಿ - ಈ ಊರಿನಲ್ಲಿ ಹಲವು ಖಾಸಗಿ ಹೋಟೆಲುಗಳಲ್ಲಿ ವಸತಿ ವ್ಯವಸ್ಥೆ ಲಭ್ಯವಿದೆ. * [[ಶಿರಸಿ]] ಮಾರಿಕಾಂಬಾ ದೇವಾಲಯ : ಶಿರಸಿ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಈ ಜಾಗವು ಪ್ರಶಾ೦ತ ಪರಿಸರ ಹಾಗೂ ಹಚ್ಚ ಹಸಿರಾದ ಕಾಡುಗಳಿಗೆ ಹೆಸರುವಾಸಿ. ಈ ಊರಿನಲ್ಲಿ ಅತಿ ಪ್ರಸಿದ್ಧವಾದ ಶ್ರೀ ಮಾರಿಕಾಂಬ ದೇವಸ್ಥಾನ ಸಹ ಇದೆ.ಶ್ರಿ ಮಾರಿಕಾಂಬೆಯ ಜಾತ್ರೆ ಶಿರಸಿ ಮಾರಿಕಾಂಬಾ ಜಾತ್ರೆ ಎರಡು ವರ್ಷಕ್ಕೊಮ್ಮೆ ಎ೦ಟು ದಿನಗಳ ಕಾಲ ನಡೆಯುತ್ತದೆ. ಈ ಊರಿನ ಸನಿಹ ಇರುವ ಕೆಲವು ರಮಣೀಯ ಸ್ಥಳಗಳು ಯಾಣ, ಬನವಾಸಿ, ಸೊಂದಾ ಮಠ, ಸೊದೆ (ವಾದಿರಾಜ ಮಠ), ಸಹಸ್ರಲಿ೦ಗ, ಹೊನ್ನಾವರ ಮತ್ತು ಶಿರಸಿಗೆ ಹೊಗುವಾಗ ದಾರಿಯಲ್ಲಿ ಸಿಗುವ ದೇವಿಮನೆ ಘಟ್ಟ ನೊಡಲು ಬಹಳ ಪ್ರೇಕ್ಶಣಿಯವಾಗಿದೆ. ಅಲ್ಲಿನ ಸೊಬಗು ಕ೦ದಕದಲ್ಲಿ ಹರಿಯುತ್ತಿರುವ ಶರಾವತಿ ನದಿ,ದಾರಿಯಲ್ಲಿ ಸಿಗುವ ಕಾಡುಪ್ರಾಣಿಗಳು ಅಲ್ಲಲ್ಲಿ ಹರಿಯುವ ಝರಿಗಳು ಮತ್ತು ತ೦ಪನೆಯ ವಾತಾವರಣದಲ್ಲಿ ಹೊಗುತ್ತಿದ್ದರೆ ಸಮಯ ಕಳೆದದ್ದೆ ಗೊತ್ತಾಗುವದಿಲ್ಲ. ಇ೦ತಹ ಒಂದು ಸು೦ದರವಾದ ದ್ರಶ್ಯವನ್ನು ನೋಡಲು ಎರಡು ಕಣ್ಣು ಸಾಲದು. ಇದು ಕಾಡಿನಿ೦ದ ಆವರಿಸಲ್ಪಟ್ಟಿದೆ. ಇಲ್ಲಿಯ ಸುತ್ತ ಮುತ್ತ ಹಳ್ಳಿಗಳ ಜನ ಅಡಿಕೆ ಬೆಳೆಗಾರರು. ತೆ೦ಗು, ಭತ್ತ, ವೆನಿಲ್ಲಾ, ಕೋಕಾಗಳನ್ನೂ ಸಹ ಇಲ್ಲಿ ಬೆಳೆಯುತ್ತಾರೆ. ಶಿರಸಿಯ ಮಾರಿಕಾಂಬಾ ದೇಗುಲವು ಬಹಳ ಪ್ರಸಿದ್ಧಿಯಾಗಿದೆ. * [[ಸಹಸ್ರ ಲಿಂಗ|ಸಹಸ್ರಲಿಂಗ]] ಶಿರಸಿಯಿಂದ ೧೭ ಕಿ.ಮಿ. ದೂರದಲ್ಲಿರುವ ಸಹಸ್ರಲಿಂಗದಲ್ಲಿ, ನದಿಯ ಮಧ್ಯದಲ್ಲಿ ಕಲ್ಲುಗಳಲ್ಲಿ ಕೆತ್ತಲಾದ ನೂರಾರು ಶಿವಲಿಂಗಗಳಿವೆ. ಕಾಡಿನ ಮಧ್ಯ ಇರುವ ಸಹಸ್ರಲಿಂಗಕ್ಕೆ ಶಿವರಾತ್ರಿಯಂದು ಬಹಳ ಜನ ಬರುತ್ತಾರೆ. ಸೊಂದಾ ಸಿರಸಿಯಿಂದ ೧೫ ಕಿ.ಮಿ. ದೂರದಲ್ಲಿರುವ ಸೊಂದಾದಲ್ಲಿ ಪ್ರಸಿದ್ಧ ವಾದಿರಾಜ ಮಠವಿದೆ. *[[ಉಂಚಳ್ಳಿ ಜಲಪಾತ]] ೧೧೬ ಮಿಟರ್ ಎತ್ತರದಿಂದ ಧುಮುಕುವ ಈ ಜಲಪಾತ ರಮಣೀಯವಾಗಿದೆ. ಸಿರಸಿಯಿಂದ ೩೦ ಕಿ.ಮಿ. ದೂರದಲ್ಲಿರುವ ಈ ಜಲಪಾತದಲ್ಲಿ ವರ್ಷದ ಬಹು ಭಾಗದಲ್ಲಿ ನೀರು ಇರುತ್ತದೆ. ಯಾಣ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಷ್ರೇಣಿಯಲ್ಲಿದೆ. ಇದು ಶಿರಸಿ ಇಂದ ೪೫ ಕಿ.ಮಿ. ದೂರದಲ್ಲಿದೆ. ಜನಸಂಖ್ಯೆ೨೦೧೧ ಜನಗಣತಿಯ ಪ್ರಕಾರ ಈ ಊರಿನ ಜನಸಂಖ್ಯೆ ೧,೧೦,೨೧೫. ಇವರಲ್ಲಿ ೭೯ ಶೇಕಡಾ ಜನರು ವಿದ್ಯಾವಂತರು. ಇವರು ಕನ್ನಡ (ಹವ್ಯಕ ಕನ್ನಡ), ಕೊಂಕಣಿ, ಉರ್ದು, ಮರಾಠಿ ಮಾತಾಡುತ್ತಾರೆ. ಇಲ್ಲಿಯ ಜನ ಬಹಳ ಸೌಹಾರ್ದಶೀಲರು.ಇಲ್ಲಿಯ ಜನರ ಮುಖ್ಯ ವ್ಯಾವಹಾರಿಕ ಭಾಷೇ ಕೊ೦ಕಣಿ ಮತ್ತು ಕನ್ನಡ. * [[ಅಪ್ಸರಕೊಂಡ]] : ಆಪ್ಸರ ಕೊಂಡ ಇದು ಹೊನ್ನಾವರ ತಾಲೂಕಿನ ಕಾಸರಕೋಡದಲ್ಲಿದೆ. ಹೊನ್ನಾವರದಿಂದ ಸುಮಾರು ೭ ಕೀ.ಮೀ. ದೂರದಲ್ಲಿರುವ ಈ ಪ್ರದೇಶ ಪ್ರವಾಸಿಗರಿಗರನ್ನು ಆಕರ್ಷಿಸುತ್ತದೆ. ಅರಬ್ಬಿ ಸಮುದ್ರದ ತಟದಿಂದ ೫೦೦ ಮೀ ಪೊರ್ವಕ್ಕಿರುವ ಈ ಪ್ರದೇಶದಲ್ಲಿ ಸುಮಾರು ೫೦ ಅಡಿಯಿಂದ ಧುಮುಕುವ ಸಣ್ಣದಾದ ಮನಮೋಹಕ ಜಲಪಾತ ಪ್ರವಾಸಿಗರಿಗೆ ಮುದ ನೀಡುತ್ತದೆ. ಪುರಾತನ ಕಾಲದಲ್ಲಿ ಇಲ್ಲಿ ಅಪ್ಸರೆಯರು ಸ್ನಾನ ಮಾಡಿರುವರೆಂಬ ಪ್ರತೀತಿ. ಅದರಿಂದ ಈ ಪ್ರದೇಶಕ್ಕೆ ಅಪ್ಸರಕೊಂಡ ಎಂದು ಹೆಸರು ಬಂದಿದೆ. ಇಲ್ಲಿನ ಸಮುದ್ರ ತೀರದಲ್ಲಿ ಸೂರ್ಯಾಸ್ತ ನೋಡುವದೆ ಒಂದು ವಿಶೇಷ ಅನುಭವ. * [[ಇಡಗುಂಜಿ]] ಮಹಾ ಗಣಪತಿ ದೇವಾಲಯ : ಇಡಗುಂಜಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಒಂದು ಹಿಂದೂ ಪುಣ್ಯಕ್ಷೇತ್ರ. ಪ್ರತಿ ವರ್ಷ ಒಂದು ದಶಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಬರುವ ಇಲ್ಲಿನ ಗಣೇಶ ದೇವಾಲಯ ಬಹು ಪ್ರಸಿದ್ಧಿ. ಇದು ಹೊನ್ನಾವರದಿಂದ ೧೪ ಕಿ.ಮಿ ದೂರದಲ್ಲಿದ್ದು, ನವಿಲುಗೊಣದಿಂದ ೨೮ ಕಿ.ಮಿ ದೂರದಲ್ಲಿದೆ. * [[ಸೋಂದಾ]] ಶ್ರೀ ವಾದಿರಾಜ ಬೃಂದಾವನ : ಸೋಂದಾ ಕ್ಷೇತ್ರವು ಕರ್ನಾಟಕದಲ್ಲಿರುವ ಪವಿತ್ರ ಸ್ಥಳಗಳಲ್ಲಿ ಒಂದು. ವಿವಿಧ ಪ್ರದೇಶದ ಜನರಿಂದ ಸೋಂದಾ, ಸೋದೆ, ಸ್ವಾದಿ ಮುಂತಾದ ಹೆಸರಿನಿಂದ ಕರೆಯಲ್ಪಡುವ ಈ ಸ್ಥಳವು ಉತ್ತರ ಕನ್ನಡ ಜಿಲ್ಲೆಯ ಸಿರಸಿಯ ಸಮೀಪವಿದೆ. ಇದು ಬೆಂಗಳೂರಿನಿಂದ 450 ಕಿ.ಮೀ. ಮತ್ತು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪಟ್ಟಣದಿ೦ದ 25 ಕಿಲೋ ಮೀಟರ್ ದೂರದಲ್ಲಿದೆ. ಶಿರಸಿಯಿಂದ ತಲುಪಲು ಸಾಕಷ್ಟು ರಾಜ್ಯ ಸಾರಿಗೆ ಬಸ್ ಮತ್ತು ಖಾಸಗಿ ವಾಹನಗಳ ಸೌಕರ್ಯ ಇದೆ. ಇಲ್ಲಿ ಮಾಧ್ವ ಯತಿಗಳಲ್ಲೊಬ್ಬರಾದ ಮತ್ತು ದಾಸ ಸಾಹಿತ್ಯದಲ್ಲಿಯೂ ಕೊಡುಗೆ ಸಲ್ಲಿಸಿರುವ ವಾದಿರಾಜರ ಬೃಂದಾವನವಿದೆ. ಇಲ್ಲಿ ಶ್ರೀ ಜೈನಮಠ ಮತ್ತು ಶ್ರೀ ಸ್ವಣ೯ವಲ್ಲಿಮಠಗಳೂ ಇವೆ. ಇದು ಪ್ರಕೃತಿ ಸೌಂದರ್ಯ ವೀಕ್ಷಣಿಗೂ ಸೂಕ್ತ ಸ್ಥಳವಾಗಿದೆ. ಈ ಕ್ಷೇತ್ರದಲ್ಲಿ ವಾದಿರಾಜರ ಬೃಂದಾವನವಲ್ಲದೆ, ತ್ರಿವಿಕ್ರಮ ದೇವರ ಮತ್ತು ಭೂತರಾಜರ ಗುಡಿಗಳಿವೆ. ತ್ರಿವಿಕ್ರಮ ದೇವರ ಗುಡಿಯಲ್ಲಿ ವಾದಿರಾಜರು ಪೂಜೆ ಸಲ್ಲಿಸುತ್ತಿದ್ದರೆಂದು ಹೇಳಲಾಗುತ್ತದೆ. ವಾದಿರಾಜರಿಗೆ ಸಂಬಂಧಿಸಿದ ಕೆಲವು ಕೃತಿ, ಹಾಡುಗಳಲ್ಲಿ ಈಬಗ್ಗೆ ಉಲ್ಲೇಖಿಸಲಾಗಿದೆ. ಭೂತರಾಜರ ಗುಡಿಇಲ್ಲಿರುವ ಭೂತರಾಜರ ಗುಡಿಗೆ ಸಂಬಂಧಿಸಿದಂತೆ ಅನೇಕ ದಂತಕಥೆಗಳಿವೆ. ತನ್ನ ಪ್ರಶ್ನೆಗಳ ಮೂಲಕ ವಾದಿರಾಜರನ್ನು ಸೋಲಿಸಿ, ಅವರಿಗೆ ಉಪದ್ರ ಕೊಡಬೇಕೆಂದು ಬಂದ ಭೂತಕ್ಕೆ ತಕ್ಕ ಉತ್ತರ ಕೊಟ್ಟು ವಾದಿರಾಜರು ಅದನ್ನು ಸೋಲಿಸಿದರೆಂಬ ಪ್ರತೀತಿ ಇದೆ. ಆ ಕಾರಣದಿಂದ ಭೂತ ವಾದಿರಾಜರ ಸೇವಕನಾಗಿ, ಈ ಕ್ಷೇತ್ರದಲ್ಲಿ ನೆಲೆಸಿದೆ ಎಂದು ಸ್ಥಳೀಯರ ನಂಬಿಕೆಯಾಗಿದೆ. ಈಗಲೂ ಮಾನಸಿಕ ರೋಗಗಳಿಂದ ನರಳುತ್ತಿರುವ( ದೆವ್ವ ಹಿಡಿದವರು ಎಂದು ಹೇಳಲಾಗುವವರು) ಜನರನ್ನು ಈ ಸ್ಥಳಕ್ಕೆ ಕರೆತರಲಾಗುತ್ತದೆ. ಅವರು ಭೂತರಾಜರಿಗೆ ಹರಕೆ,ಸೇವೆಗಳನ್ನು ಸಲ್ಲಿಸುವುದರಿಂದ ಅವರ ಮನೋವಿಕಾರಗಳು ದೂರವಾಗುತ್ತದೆ ಎಂದು ಜನರ ನಂಬಿಕೆಯಾಗಿದೆ. ವಾದಿರಾಜರ ಬೃಂದಾವನದ ಸಮೀಪದಲ್ಲಿ ಧವಳ ಗಂಗಾ ಎಂಬ ಸರೋವರವಿದೆ. ಈ ಕೊಳದ ಒಂದು ಮೂಲೆಯನ್ನು ಭೂತರಾಜರ ಸ್ಥಳ ಎಂದು ಕರೆಯಲಾಗುತ್ತದೆ. ಆ ಸ್ಥಳವನ್ನು ಜನರು ಉಪಯೋಗಿಸುವುದಿಲ್ಲ. ವಾದಿರಾಜರು ಧವಳ ಗಂಗೆಯ ಗಂಗಾಧರ ಮಹಾಲಿಂಗ ಎಂದು ಶಿವನನ್ನು ಸ್ತುತಿಸಿರುವ ಕೀರ್ತನೆಯು ಇದೇ ಸರೋವರದ ಕುರಿತಾಗಿದೆ. ತಪೋವನದಟ್ಟ ಕಾಡಿನ ನಡುವೆ ಇರುವ ಒಂದು ಪ್ರದೇಶದಲ್ಲಿ ವಾದಿರಾಜರು ತಪಸ್ಸು ಮಾಡುತ್ತಿದ್ದರೆಂದು ಹೇಳಲಾಗುತ್ತದೆ. ಶಾಲ್ಮಲಾ ನದಿ ಇಲ್ಲಿ ಸಣ್ಣದಾಗಿ ಹರಿಯತ್ತದೆ. ನದಿ ತೀರದ ಬಂಡೆಯೊಂದರೆಲ್ಲಿ ವಾದಿರಾಜರ ಇಷ್ಟ ದೈವವಾದ ಹಯಗ್ರೀವ ದೇವರ ಚಿತ್ರವನ್ನು ಕಾಣಬಹುದಾಗಿದೆ. ಹತ್ತಿರದ ಪ್ರೇಕ್ಷಣೀಯ ಸ್ಥಳಗಳು ಶಿರಸಿಯ ಮಾರಿಕಾಂಬಾ ದೇವಸ್ಥಾನ, ಸಹಸ್ರಲಿಂಗ ಮತ್ತು ಯಾಣ ಇಲ್ಲಿಗೆ ಹತ್ತಿರದ ಪ್ರೇಕ್ಷಣೀಯ ಸ್ಥಳಗಳು. * [[ಗೇರಸೊಪ್ಪಾ]] ಚರ್ತುಮುಖ ಬಸದಿ, ಶರಾವತಿ ಕಣಿವೆ : ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದಲ್ಲಿ ಹುಟ್ಟುವ ಶರಾವತಿ ಕರ್ನಾಟಕದ ಪ್ರಮುಖ ನದಿಗಳಲ್ಲೊಂದು. ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುವ ಶರಾವತಿ ಹರಿಯುವ ಉದ್ದ ಸುಮಾರು ೧೨೦ ಕಿ.ಮೀ. ಹೊನ್ನಾವರದಲ್ಲಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆ ಕರ್ನಾಟಕದಲ್ಲೇ ಅತ್ಯಂತ ಉದ್ದದ ಸೇತುವೆ. ಶರಾವತಿ ಕಣಿವೆ ನೋಡಲು ಬಹು ಸುಂದರ. ಜೋಗದಲ್ಲಿ ಶರಾವತಿ ೯೦೦ ಅಡಿ ಧುಮುಕಿ ಜೋಗ ಜಲಪಾತವನ್ನು ಸೃಷ್ಟಿಸಿದೆ. ಸಾಗರದ ಬಳಿ ಲಿಂಗನಮಕ್ಕಿಯಲ್ಲಿ ಶರಾವತಿಗೆ ಆಣೆಕಟ್ಟನ್ನು ಕಟ್ಟಲಾಗಿದೆ. ಆಣೆಕ‌ಟ್ಟಯ ಕೆಳಭಾಗದಲ್ಲಿ ಶರಾವತಿ ಜಲವಿದ್ಯುದಾಗಾರ ಯೋಜನೆಯು ಕಾರ್ಯನಿರ್ವಹಿಸುತ್ತಿದೆ. ದೀರ್ಘಕಾಲದವರೆಗೆ ಕರ್ಣಾಟಕದ ವಿದ್ಯುತ್ ಬೇಡಿಕೆಯ ಬಹು ಪಾಲನ್ನು ಈ ಯೋಜನೆಯೇ ಪೂರೈಸುತ್ತಿತ್ತು * [[ಮುಂಡಗೋಡ]] ಟಿಬೇಟಿಯನ್ ದೇವಾಲಯಗಳು : ಮುಂಡಗೋಡು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ಶಿರಸಿಯಿಂದ ಹುಬ್ಬಳ್ಳಿಗೆ ಹೋಗುವ ದಾರಿಯಲ್ಲಿ ಬರುತ್ತದೆ. ಪ್ರವಾಸಿ ತಾಣಗಳು - ಟಿಬೆಟಿಯನ್ ವಸಾಹತು ಬಚನಾಕಿ ಅಣೆಕಟ್ಟು ಅತ್ತಿವೇರಿ ಪಕ್ಷಿಧಾಮ * [[ಶಿರಸಿ]] ಸಹಸ್ರಲಿ೦ಗ : ಇದು ಶಿರಸಿ ತಾಲ್ಲೂಕಿನಲ್ಲಿರುವ ಪ್ರೇಕ್ಷಣಿಯ ಸ್ಟಳವಾಗಿದೆ. ಶಾಲ್ಮಲಾ ನದಿಯಲ್ಲಿ ಕಂಡುಬರುವ ಲಿಂಗಗಳು. ಸಹಸ್ರ ಎಂದರೆ ಸಂಸ್ಸ್ಕತದಲ್ಲಿ ಸಾವಿರ ಎಂದು ಅರ್ಥ. ಸಾವಿರ ಲಿಂಗಗಳು ಕಂದುಬರುತ್ತದೆ. *[[ಶಿವಗಂಗಾ ಪಾಲ್ಸ್]] , ಜಡ್ಡಿಗದ್ದೆ, ಶಿರಸಿ : ಶಿರಸಿಯಿಂದ ೪೫ ಕಿ.ಮಿ. ದೂರದಲ್ಲಿದೆ. ಜಲಪಾತದ ಸುತ್ತಲೂ ದಟ್ಟವಾದ ಅರಣ್ಯ ಕಂಡುಬರುತ್ತದೆ. ಸಹ್ಯಾದ್ರಿ ಪರ್ವತದಲ್ಲಿ ಕಾಣುವ ಈ ಜಲಪಾತವು ಶಿರಸಿ, ಯಲ್ಲಾಪುರ ಹಾಗೂ ಅಂಕೋಲಾ ತಾಲ್ಲೂಕುಗಳ ಗಡಿ ಪ್ರದೇಶದಲ್ಲಿದೆ. ೭೪ ಅಡಿ ಎತ್ತರದಿಂದ ದುಮುಕುತ್ತದೆ. ಈ ನದಿಯ ಮದ್ಯದಲ್ಲಿ ಗಣೇಶ ದೇವಾಲಯವು ಕಾಣ ಬರುತ್ತದೆ. ಆದ್ದರಿಂದ ಈ ಸ್ಟಳಕ್ಕೆ ಗಣೇಶ್ಪಾಲ್ ಎಂದು ಹೆಸರಿಡಿದು ಕರೆಯುತ್ತಾರೆ. ಇಲ್ಲಿ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ. *ಈಶಾನೆ /ಕಲ್ಯಾಣಿ ಗುಡ್ಡ ಕಾನಮುಸ್ಕಿ, ಶಿರಸಿ : *ಕೊಂಕಿಕೋಟೆ, ಜಡ್ಡಿಗದ್ದೆ, ಶಿರಸಿ ===ಪ್ರಮುಖ ಎಜುಕೇಶನ್ ಸ೦ಸ್ಥೆಗಳು=== # ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆ ಭಟ್ಕಳ(೧೯೧೯) # ತರಬಿಯತ್ ಎಜ್ಯುಕೇಶನ್ ಸೂಸೈಟಿ ಭಟ್ಕಳ # ಭಟ್ಕಳ ಎಜುಕೇಶನ್ ಟ್ರಸ್ಟ್ # ಮುಸ್ಲಿಮ್ ಎಜ್ಯಕೇಶನ್ ಸೂಸೈಟಿ ಮುರುಢೇಶ್ವರ #ಎಮ್.ಇ.ಎಸ್ ಎಜುಕೇಶನ್ ಟ್ರಸ್ಟ್ #ಆವೆ ಮರಿಯಾ ಎಜುಕೇಶನ್ ಟ್ರಸ್ಟ್ #ಪ್ರೋಗ್ರೆಸ್ಸಿವ್ ಎಜುಕೇಶನ್ ಟ್ರಸ್ಟ್ #ಡೊನ್ ಬೊಸ್ಕೊ ವಎಜುಕೇಶನ್ ಟ್ರಸ್ಟ್ #ಆರ್.ನ್.ಸ್ ಪೊಲಿಟೇಕ್ನಿಕ್ ಎಜುಕೇಶನ್ ಟ್ರಸ್ಟ್ #ಶ್ರೀ ಮಾತಾ ವಿದ್ಯಾನಿಕೇತನ, ಶಿರ್ಸಿ # ಕೆನರಾ ಎಜುಕೇಶನ ಸೊಸೈಟಿ # ಕೆನರಾ ವೆಲ್ಫ಼ೇರ್ ಟೃಸ್ಟ್, ಅಂಕೋಲಾ # ಎಮ್.ಪಿ.ಇ ಸೊಸೈಟಿ ಯ ಎಸ್.ಡಿ.ಎಮ್ ವಿದ್ಯಾ ಸಂಸ್ಥೆಗಳು. #ಸಿದ್ದಾಪುರ : ಪಶ್ಚಿಮ ಘಟ್ಟಗಳ ಸೆರಗಿನಲ್ಲಿದ್ದು ಮಲೆನಾಡಿನ ಭಾಗವಾಗಿರುವ ಸಿದ್ಧಾಪುರದ ಸುತ್ತ ಮುತ್ತ ಕಾಡುಗಳೂ, ಬೆಟ್ಟ ಗುಡ್ಡಗಳೂ ವಿಪುಲವಾಗಿದ್ದು ಚಾರಣ ಹವ್ಯಾಸಿಗಳಿಗೆ ಪ್ರಿಯವಾಗಿದೆ. ಸಮೀಪದಲ್ಲಿ ಅನೇಕ ಜಲಪಾತಗಳಿದ್ದು ಅವುಗಳಲ್ಲಿ ಕೆಲ ಪ್ರಸಿದ್ಧವಾದವುಗಳೆಂದರೆ #* [[ಜೋಗ ಜಲಪಾತ]] - ಸಿದ್ಧಾಪುರದಿಂದ ೨೦ ಕಿ.ಮೀ ದೂರದಲ್ಲಿದೆ. #* [[ಹೊನ್ನೇಮರಡು]] - ೨೫ ಕಿ.ಮೀ ದೂರದಲ್ಲಿ ತಾಳಗುಪ್ಪಾದ ಸಮೀಪದಲ್ಲಿದೆ. #* [[ಬುರುಡೆ ಜಲಪಾತ]] - ೩೦ ಕಿ.ಮೀ ದೂರದಲ್ಲಿ ಕ್ಯಾದಗಿಯ ಸಮೀಪದಲ್ಲಿದೆ. #* [[ಉಂಚಳ್ಳಿ ಜಲಪಾತ]] (ಕೆಪ್ಪ ಜೋಗ) - ೨೮ ಕಿ.ಮೀ ದೂರ #* ವಾಟೆಹಳ್ಳ - ೩೪ ಕಿ.ಮೀ. ದೂರ ಸುತ್ತಮುತ್ತಲಿನ ಧಾರ್ಮಿಕ ಸ್ಥಳಗಳು. #* ಶಂಕರಮಠ,ಭುವನಗಿರಿ , [[ಇಟಗಿ]] ಮತ್ತು [[ಚಂದ್ರಗುತ್ತಿ]], ಬಿಳಗಿ ವಿಶೇಷ ಸ್ಥಳ : ದೊಡ್ಮನೆ ದೊಡ್ಮನೆಯು ಕರ್ನಾಟಕದ ಮಾಜಿ ಮುಖ್ಯ ಮಂತ್ರಿಗಳಾದ ದಿ.ರಾಮಕೃಷ್ಣ ಹೆಗಡೆಯವರ ಜನ್ಮಸ್ಥಳ.ಇದು ಸಿದ್ಧಾಪುರ ತಾಲೂಕು ಕೇಂದ್ರದಿಂದ ಸುಮಾರು ೩೦ಕೀ.ಮಿ. ದೂರವಿದೆ ==ತಾಲೂಕುಗಳು== [[Image:Karwar.jpg|thumb|right|150px|ಕಾರವಾರ ಸಮುದ್ರತೀರ]] * [[ಅಂಕೋಲಾ]] * [[ಭಟ್ಕಳ]] * [[ಹಳಿಯಾಳ]] * [[ಹೊನ್ನಾವರ]] * [[ಜೋಯ್ಡಾ|ಜೋಯಿಡಾ]] * [[ಕಾರವಾರ]] * [[ಕುಮಟಾ]] * [[ಮುಂಡಗೋಡು]] * [[ಸಿದ್ಧಾಪುರ]] * [[ಶಿರಸಿ]] * [[ಯಲ್ಲಾಪುರ]] * [[ದಾಂಡೇಲಿ]] == ಜಿಲ್ಲೆಯ ಪ್ರಮುಖ ವ್ಯಕ್ತಿಗಳು == * ಯಕ್ಷಗಾನ ಕಲಾವಿದರು: [[ಶಂಭು ಹೆಗಡೆ]] , [[ಮಹಾಬಲ ಹೆಗಡೆ]] , [[ಚಿಟ್ಟಾಣಿ ರಾಮಚಂದ್ರ ಹೆಗಡೆ]], ತೋಟಿಮನೆ ಗಣಪತಿ ಹೆಗಡೆ * ಸಾಹಿತಿಗಳು: [[ದಿನಕರ ದೇಸಾಯಿ]], [[ಗೌರೀಶ ಕಾಯ್ಕಿಣಿ]], [[ಯಶವಂತ ಚಿತ್ತಾಲ]], ಗಂಗಾದರ ಚಿತ್ತಾಲ, ಅರವಿಂದ ನಾಡಕರ್ಣಿ, ಜಿ.ಎಸ್.ಅವಧಾನಿ, ಜಿ.ಎಚ್.ನಾಯಕ, [[ಜಯಂತ ಕಾಯ್ಕಿಣಿ]], [[ವಿವೇಕ ಶಾನಭಾಗ]], ಅಶೋಕ ಹೆಗಡೆ, ಶ್ರೀಧರ ಬಳಗಾರ, ಸುನಂದಾ ಕಡಮೆ, ಸಂದೀಪ ನಾಯಕ, ವಿಷ್ಣು ನಾಯ್ಕ, ಆರ್.ವಿ.ಭಂಡಾರಿ, ನಾ.ಸು.ಭರತನಹಳ್ಳಿ, ಸಚ್ಚಿದಾನಂದ ಹೆಗಡೆ (ಹೊನ್ನಾವರ), ಗೀತಾ ವಸಂತ, [[ಶಿವಲೀಲಾ ಹುಣಸಗಿ ಯಲ್ಲಾಪುರ]] ಸುಧಾ ಶರ್ಮಾ ಚವತ್ತಿ, ಅರವಿಂದ ಕರ್ಕಿಕೋಡಿ, ಆರ್.ಎನ್.ನಾಯಕ, ಫಾಲ್ಗುಣ ಗೌಡ, ಉಮೇಶ ಮು೦ಡಳ್ಳಿ,ಭಟ್ಕಳ, ಪಿ.ಆರ್.ನಾಯ್ಕ್, ಹೊಳೆಗದ್ದೆ, ಎನ್.ಆರ್.ಗಜು, ಕುಮಟಾ, ಶ್ರೀಮತಿ ರೇಷ್ಮಾ ಉಮೇಶ ಭಟ್ಕಳ, ಎಸ್.ಜ಼ಡ್, ಷರೀಪ್ ಭಟ್ಕಳ, ಎಮ್.ಐ. ಹೆಗಡೆ ಮಾಳ್ಕೋಡ್, ಪ್ರೊ. ಆರ್. ಎಸ್. ನಾಯಕ (ವಿಮರ್ಶೆ), ರವಿ ಮಾಗರ್ ಮಂಕಿ, ಹೊನ್ನಾವರ (ಕವನ), ಹುಳಗೋಳ ನಾಗಪತಿ ಹೆಗಡೆ (ಕಥೆ ಗೋಪಾಲಕೃಷ್ಣ ನಾಯಕ ( ಕಾಂತ್ ಮಾಸ್ತರ್ ), ವಸುಶ್ರೀ ಹಳೆಮನೆ (ಸಂಗೀತ). * ರಾಜಕಾರಣಿಗಳು: [[ಗಣೇಶ ಹೆಗಡೆ]],[[ರಾಮಕೃಷ್ಣ ಹೆಗಡೆ]], [[ಜುಕಾಕೋ ಶಮ್ಸುದ್ದೀನ್]], [[ಎಸ್.ಎಂ.ಯಾಹ್ಯಾ]], [[ಆರ್.ವಿ.ದೇಶಪಾಂಡೆ]], [[ಅನಂತ ಕುಮಾರ ಹೆಗಡೆ]], [[ವಿಶ್ವೇಶ್ವರ ಹೆಗಡೆ ಕಾಗೇರಿ]],[[ ಅರಬೈಲ್ ಶಿವರಾಮ ಹೆಬ್ಬಾರ]][[ಶಿವಾನಂದ ನಾಯ್ಕ]],[[ ಇನಾಯತುಲ್ಲಾ ಶಾಬಂದ್ರಿ]], ಜಿ.ಎನ್.ಹೆಗಡೆ ಮುರೇಗಾರ್, ದತ್ತಾತ್ರೇಯ ವೈದ್ಯ ಕಕ್ಕಳ್ಳಿ, ವಿವೇಕಾನಂದ ವೈಧ್ಯ, ಮಾರ್ಗರೇಟ್ ಆಳ್ವ.ಪರ್ವೇಝ್ ಕಾಶಿಮಿಜಿ, ಡಿ.ಎಚ್.ಶಬ್ಬರ್, ಮುಝಮ್ಮಿಲ್ ಕಾಝಿಯಾ , ಕೆ.ಎನ್.ನಾಯ್ಕ * ಪತ್ರಕರ್ತರು: [[ನಾಗೇಶ ಹೆಗಡೆ]], ತಿಮ್ಮಪ್ಪ ಭಟ್, ಪರಮೇಶ್ವರ ಗುಂಡ್ಕಲ್, ಹರಿಪ್ರಕಾಶ್ ಕೋಣೆಮನೆ, ರವಿ ಹೆಗಡೆ, ನಿರಂಜನ್ ವಾನಳ್ಳಿ, ಶಿವಾನಂದ ಕಳವೆ, ಮಹಾಬಲ ಸೀತಾಳಭಾವಿ, == ಜಿಲ್ಲೆಯ ಪ್ರಮುಖ ದಿನಪತ್ರಿಕೆಗಳು& ಟಿ.ವಿ ಮಾಧ್ಯಮ == '''ದಿನಪ್ರತಿಕೆಗಳು''' * ಕರಾವಳಿ ಮುಂಜಾವು * ಲೋಕಧ್ವನಿ * ನುಡಿಜೇನು '''ಟಿ.ವಿ ಮಾಧ್ಯಮ''' * [https://vismaya24x7.com ವಿಸ್ಮಯ ಟಿ.ವಿ] * ಸುಮುಖ * ಶ್ರೀ ಮಾರಿಕಾಂಬಾ ==ಬಾಹ್ಯಸಂಪರ್ಕಗಳು== *{{Official website|http://uttarakannada.nic.in/}} {{geographic location |Centre = ಉತ್ತರ ಕನ್ನಡ ಜಿಲ್ಲೆ |North= [[ಬೆಳಗಾವಿ|ಬೆಳಗಾವಿ ಜಿಲ್ಲೆ]] |Northwest = [[South Goa|ದಕ್ಷಿಣ ಗೋವಾ ಜಿಲ್ಲೆ]] |West = [[ಅರಬ್ಬೀ ಸಮುದ್ರ|ಅರಬೀ ಸಮುದ್ರ]] |Southwest = [[ಅರಬ್ಬೀ ಸಮುದ್ರ|ಅರಬೀ ಸಮುದ್ರ]] |South = [[ಉಡುಪಿ ಜಿಲ್ಲೆ]] |Southeast = [[ಶಿವಮೊಗ್ಗ|ಶಿವಮೊಗ್ಗ ಜಿಲ್ಲೆ]] |East = [[ಹಾವೇರಿ|ಹಾವೇರಿ ಜಿಲ್ಲೆ]] |Northeast = [[ಧಾರವಾಡ|ಧಾರವಾಡ ಜಿಲ್ಲೆ]] }} {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ|ಉತ್ತರ ಕನ್ನಡ ಜಿಲ್ಲೆ}} ==ಉಲ್ಲೇಖಗಳು== {{reflist}} {{commons category|Uttara Kannada district}} {{ಕರ್ನಾಟಕದ ಜಿಲ್ಲೆಗಳು}} [[ವರ್ಗ:ಕರ್ನಾಟಕದ ಜಿಲ್ಲೆಗಳು]] [[ವರ್ಗ:ಉತ್ತರ ಕನ್ನಡ ಜಿಲ್ಲೆ]] qj7j4d8xzuxt7yxu0is4c3urkm04rnf ಕನ್ನಡ ರಾಜ್ಯೋತ್ಸವ 0 1169 1116660 1015097 2022-08-24T16:07:27Z CommonsDelinker 768 ಚಿತ್ರ Flag_of_Karnataka.svgರ ಬದಲು ಚಿತ್ರ Flag_of_the_Kannada_people.svg ಹಾಕಲಾಗಿದೆ. wikitext text/x-wiki {{Infobox Holiday | holiday_name = ನಮ್ಮ ಕರ್ನಾಟಕ ರಾಜ್ಯೋತ್ಸವ <br /> Karnataka Rajyotsava | image = Mahila Dollu Kunita.jpg | imagesize = 200px | caption = ರಾಜ್ಯೋತ್ಸವದ ಭಾಗವಾಗಿ ಡೊಳ್ಳು <br /> ಕುಣಿತ ಸಾಂಪ್ರದಾಯಿಕ ನೃತ್ಯ | type = local | longtype = ರಾಜ್ಯ | nickname = ಕರ್ನಾಟಕ ರಾಜ್ಯೋತ್ಸವ, ಕರ್ನಾಟಕ ರಚನೆ ದಿನ | observedby = ಕನ್ನಡಿಗರು ಭಾರತದಲ್ಲಿ ವಿದೇಶಗಳಲ್ಲಿ <ref name="daiji">[http://www.daijiworld.com/news/news_disp.asp?n_id=39779&n_tit=Dubai%3A+Karnataka+Sangha+Celebrates+Karnataka+Rajyotsava Dubai: Karnataka Sangha Celebrates Karnataka Rajyotsava]</ref> | scheduling = | date = ನವೆಂಬರ್ ೧ | celebrations = ಕರ್ನಾಟಕ ಧ್ವಜಾರೋಹಣ, ಮೆರವಣಿಗೆಗಳು, <br />ಸಾಂಸ್ಕೃತಿಕ ಕಾರ್ಯಕ್ರಮಗಳು, ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ <ref>[http://articles.timesofindia.indiatimes.com/2008-10-31/bangalore/27947583_1_rajyotsava-award-awards-committee-kannada-and-culture-department Times of India - Rajyotsava award list soars to 90]</ref> | significance = ಕರ್ನಾಟಕ ರಾಜ್ಯದ ದಕ್ಷಿಣ ಭಾರತದ ಕನ್ನಡ-ಮಾತನಾಡುವ ಪ್ರದೇಶಗಳ ಏಕೀಕರಣ }} [[Image:Flag of the Kannada people.svg|200px|right|ಕನ್ನಡ ಧ್ಜವ]] [[Image:Kannada Flag Auto.jpg|right|200px|ಆಟೋರಿಕ್ಷದ ಮೇಲೆ ಕನ್ನಡದ ಧ್ವಜ]] '''ಕನ್ನಡ ರಾಜ್ಯೋತ್ಸವ''' ಅಥವಾ '''ಕರ್ನಾಟಕ ರಾಜ್ಯೋತ್ಸವ''' ಪ್ರತಿ ವರ್ಷದ [[ನವೆಂಬರ್ ೧]] ರಂದು ಆಚರಿಸಲಾಗುತ್ತದೆ. '''[[ಮೈಸೂರು ರಾಜ್ಯ]]'''ವು(ಈಗಿನ [[ಕರ್ನಾಟಕ]]) [[೧೯೫೬|೧೯೫೬ರ]] ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.<ref>[http://news.oneindia.in/2010/11/01/kannadigas-celebrate-karnata-rajyotsava-on-nov-1.html Kannadigas celebrate Karnataka Rajyotsava on Nov 1]</ref> [[ದಕ್ಷಿಣ ಭಾರತ]]ದ ಎಲ್ಲಾ [[ಕನ್ನಡ]] ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ. ರಾಜ್ಯೋತ್ಸವ ದಿನವನ್ನು ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ರಜಾದಿನವೆಂದು ಪಟ್ಟಿ ಮಾಡಲಾಗಿದೆ ಮತ್ತು ವಿಶ್ವದಾದ್ಯಂತ ಕನ್ನಡಿಗರು ಇದನ್ನು ಆಚರಿಸುತ್ತಾರೆ. ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ==ಇತಿಹಾಸ== *'''[[ಕನ್ನಡ]]ದ ಕುಲಪುರೋಹಿತರಾದ''' [[ಆಲೂರು ವೆಂಕಟರಾಯರು]], [[ಕರ್ನಾಟಕದ ಏಕೀಕರಣ |ಕರ್ನಾಟಕ ಏಕೀಕರಣ ಚಳುವಳಿ]]ಯನ್ನು ೧೯೦೫ ರಲ್ಲಿ ಪ್ರಾರಂಭಿಸಿದರು. ೧೯೫೦ರಲ್ಲಿ, ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪ ಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ, ಮೈಸೂರು ರಾಜ್ಯವು ಉದಯವಾಯಿತು. *೧೯೫೬ ರ ನವೆಂಬರ್ ೧ ರಂದು, [[ಮದ್ರಾಸ್]], [[ಮುಂಬಯಿ]], [[ಹೈದರಬಾದ್]] ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು ಹಾಗೂ [[ಉತ್ತರ ಕರ್ನಾಟಕ]], [[ಮಲೆನಾಡು]] ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ ರೂಪು ಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು. *ಹೊಸದಾಗಿ ಏಕೀಕೃತಗೊಂಡ ರಾಜ್ಯದ ಆರಂಭದಲ್ಲಿ ಹೊಸ ಘಟಕದ ಕೋರ್ ರೂಪುಗೊಂಡು ಮುಂಚಿನ ರಾಜ್ಯದ ಹೆಸರು ಇರಲೆಂದು "ಮೈಸೂರು" ಹೆಸರನ್ನು ಉಳಿಸಿಕೊಂಡರು. ಆದರೆ ಉತ್ತರ ಕರ್ನಾಟಕದ ಜನರ ತರ್ಕ ಮಾನ್ಯತೆಗಾಗಿ, ರಾಜ್ಯದ ಹೆಸರು ನವೆಂಬರ್ ೧, ೧೯೭೩ ರಂದು "ಕರ್ನಾಟಕ" ಎಂದು ಬದಲಾಯಿತು. *ಈ ಸಂದರ್ಭದಲ್ಲಿ [[ದೇವರಾಜ ಅರಸ್]] ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕ ಏಕೀಕರಣದ ಮನ್ನಣೆ ಇತರ ವ್ಯಕ್ತಿಗಳಿಗೂ ಸೇರುತ್ತದೆ. ಅವರೆಂದರೆ [[ಅನಕೃ]], [[ಕೆ. ಶಿವರಾಮ ಕಾರಂತ]], [[ಕುವೆಂಪು]], [[ಮಾಸ್ತಿ|ಮಾಸ್ತಿ ವೆಂಕಟೇಶ ಅಯ್ಯಂಗಾರ್]], ಎ.ಎನ್.ಕೃಷ್ಣರಾವ್ ಮತ್ತು [[ಬಿ.ಎಂ.ಶ್ರೀಕಂಠಯ್ಯ]] ==ಆಚರಣೆಗಳು== *ರಾಜ್ಯೋತ್ಸವ ದಿನವನ್ನು ಕರ್ನಾಟಕ ರಾಜ್ಯಾದ್ಯ೦ತ ಮಹದಾನ೦ದ ಮತ್ತು ಚಟುವಟಿಕೆಯಿಂದ ಆಚರಿಸಲಾಗುತ್ತದೆ. ಕೆಂಪು ಮತ್ತು ಹಳದಿ ಕನ್ನಡ ಧ್ವಜಗಳು ರಾಜ್ಯದ ಎಲ್ಲೆಡೆ ಹಾರಿಸಲ್ಪಡುತ್ತವೆ. ಕನ್ನಡ ನಾಡಗೀತೆ ("ಜಯ ಭಾರತ ಜನನಿಯ ತನುಜಾತೆ")ಯನ್ನು ಹಾಡಲಾಗುತ್ತದೆ. ಸರ್ಕಾರಿ ಕಚೇರಿ ಮತ್ತು ಹಲವಾರು ಪ್ರಮುಖ ಪ್ರದೇಶಗಳಲ್ಲಿ ವಾಹನಗಳ ಮೇಲೆ ಭುವನೇಶ್ವರಿ ಚಿತ್ರವನ್ನಿಟ್ಟು ಮೆರವಣಿಗೆ ನಡೆಸಲಾಗುತ್ತದೆ. *ರಾಜ್ಯೋತ್ಸವವನ್ನು ಕರ್ನಾಟಕದಲ್ಲಿರುವ ಬಹುತೇಕ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಧರ್ಮಬೇಧವಿಲ್ಲದೆ ಆಚರಿಸುತ್ತಾರೆ ಹಾಗೂ ಸರ್ಕಾರ ಮೆರವಣಿಗೆ ಆಟೋ ರಿಕ್ಷಾಗಳು ಮತ್ತು ಇತರೆ ವಾಹನಗಳು ಕನ್ನಡ ಧ್ವಜದ ಬಣ್ಣಗಳಾದ ಕೆಂಪು ಮತ್ತು ಹಳದಿ ವರ್ಣಗಳ ಬಾವುಟ ದೊಂದಿಗೆ ಅಲಂಕರಿಸಲಾಗಿರುತ್ತವೆ. ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವದ ದಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ಪ್ರಕಟ ಪಡಿಸಲಾಗುತ್ತದೆ. *ರಾಜ್ಯೋತ್ಸವದ ಪ್ರಯುಕ್ತ [[ಕರ್ನಾಟಕ ಸರ್ಕಾರ|ಕರ್ನಾಟಕ ಸರ್ಕಾರದ]] ವತಿಯಿಂದ [[ರಾಜ್ಯೋತ್ಸವ ಪ್ರಶಸ್ತಿ|ರಾಜ್ಯೋತ್ಸವ ಪ್ರಶಸ್ತಿಗಳನ್ನು]] ಪ್ರದಾನ ಮಾಡಲಾಗುತ್ತದೆ. ಹಲವು [[ಸಂಸ್ಕೃತಿ|ಸಾಂಸ್ಕೃತಿಕ]] ಕಾರ್ಯಕ್ರಮಗಳನ್ನು ವಿಶ್ವದಾದ್ಯಂತ ಹಮ್ಮಿಕೊಳ್ಳಲಾಗುತ್ತದೆ. ರಾಜ್ಯದ ಮುಖ್ಯಮಂತ್ರಿ ಸಾಧಕರಿಗೆ ಈ ಪ್ರಶಸ್ತಿಯನ್ನು ವಿತರಿಸುತ್ತಾರೆ. * ಭಾರತ ಇನ್ನಿತರ ಪ್ರದೇಶಗಳಾದ [[ಮುಂಬಯಿ]], [[ದೆಹಲಿ]] ಮುಂತಾದ ಕಡೆಯು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತದೆ. ಇದಲ್ಲದೆ [[ಗುರಗಾಂವ್]] ಮತ್ತು [[ಚೆನೈ]], ಸಾಗರೋತ್ತರದಲ್ಲಿ ಕನ್ನಡ ಸಂಸ್ಥೆ, [[ಅಮೇರಿಕಾ]], [[ಸಿಂಗಾಪುರ|ಸಿಂಗಾಪುರ್]], [[ದುಬೈ]] , [[ಮಸ್ಕಟ್]], [[ದಕ್ಷಿಣ ಕೊರಿಯಾ]] , [[ಆಸ್ಟ್ರೇಲಿಯ|ಆಸ್ಟ್ರೇಲಿಯಾ]], [[ನ್ಯೂಜಿಲ್ಯಾಂಡ್]], [[ಸ್ಕಾಟ್‌ಲೆಂಡ್|ಸ್ಕಾಟ್ಲೆಂಡ್]] ಮತ್ತು [[ಐರ್ಲೆಂಡ್]] ಮೊದಲಾದ ಕಡೆಗಳಲ್ಲಿ ನೆಲೆಸಿರುವ ಕನ್ನಡಿಗರು ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಾರೆ. ==ಆಚರಣೆಯ ತಿಂಗಳು== ನವೆಂಬರ್ ೧ ರಂದು ಅಧಿಕೃತವಾಗಿ ರಾಜ್ಯೋತ್ಸವವು ಆಚರಣೆ. ನವಂಬರ್ ತಿಂಗಳ ಪೂರ್ತಿ ರಾಜ್ಯೋತ್ಸವವನ್ನು ಹಲವು ಕಡೆ ಆಚರಿಸಲಾಗುತ್ತದೆ. ನವೆಂಬರ್ ೧ ಕರ್ನಾಟಕದಲ್ಲಿ ಸಾರ್ವಜನಿಕ ರಜೆ ಇರುತ್ತದೆ. ಈ ದಿನಗಳಲ್ಲಿ [[ಕರ್ನಾಟಕದ ಧ್ವಜ]](ಹಳದಿ-ಕೆಂಪು) ಹಲವು ಕಡೆ ಹಾರಾಡುತ್ತಿರುತ್ತದೆ. ==ಬಾಹ್ಯ ಸಂಪರ್ಕ== * [http://www.dnaindia.com/bangalore/slideshow_55th-kannada-rajyotsava-celebrations_1461046#top ೨೦೧೦ರ ಕರ್ನಾಟಕ ರಾಜ್ಯೋತ್ಸವ ಆಚರಣೆಯ ದೃಶ್ಯಾವಳಿಗಳು] ==ಉಲ್ಲೇಖ== {{reflist}} [[ವರ್ಗ:ಕರ್ನಾಟಕ]] [[ವರ್ಗ:ಕನ್ನಡ]] [[ವರ್ಗ:ದಿನಾಚರಣೆಗಳು]] [[ವರ್ಗ:ಪ್ರಮುಖ ದಿನಗಳು]] 7846xwuyh73g0mpbjwb9zxf1eo5rrf4 ಭಾರತದ ರಾಷ್ಟ್ರಪತಿ 0 1372 1116674 1039859 2022-08-24T17:23:37Z ChiK 40016 wikitext text/x-wiki {{Infobox official post |post = ಭಾರತದ ರಾಷ್ಟ್ರಪತಿ |body = |native_name = |flag = Flag of India.svg <!--please do not put presidential standard here, as the standard was replaced by the flag of india in 1971--> |flagsize = 110px | flagborder =yes |flagcaption = [[ಭಾರತದ ತ್ರಿವರ್ಣ ಧ್ವಜ]] |insignia = Emblem of India.svg |insigniasize = 50px |insigniacaption = ಭಾರತದ ಲಾಂಛನ |termlength = ಐದು ವರ್ಷಗಳು. ಕಚೇರಿಯಲ್ಲಿ ಯಾವುದೇ ಅವಧಿ ಮಿತಿಗಳನ್ನು ವಿಧಿಸಲಾಗುವುದಿಲ್ಲ. |residence = [[ರಾಷ್ಟ್ರಪತಿ ಭವನ]] |appointer =ಚುನಾವಣಾ ಕಾಲೇಜ್ (ಭಾರತ) |style = [[ಗೌರವಾನ್ವಿತ]] {{small|(ಔಪಚಾರಿಕ)}}<br />[[ಘನವೆತ್ತ]] {{small|(ರಾಜತಾಂತ್ರಿಕ ಪತ್ರವ್ಯವಹಾರದಲ್ಲಿ)}} |image = File:Ram Nath Kovind official portrait.jpg |caption = ಭಾರತದ ಗಣರಾಜ್ಯದ ರಾಷ್ಟ್ರಪತಿಗಳು |incumbent = [[ದ್ರೌಪದಿ ಮುರ್ಮು]] |incumbentsince = ೨೫ ಜುಲೈ ೨೦೧೭ |formation = [[ಭಾರತದ ಸಂವಿಧಾನ]]<br/>೨೬ ಜನವರಿ ೧೯೫೦ |inaugural = [[ಬಾಬು ರಾಜೇಂದ್ರ ಪ್ರಸಾದ್]]<br/>೨೬ ಜನವರಿ ೧೯೫೦ |deputy = [[ಭಾರತದ ಉಪ ರಾಷ್ಟ್ರಪತಿ]] |salary = {{INRConvert|5|l}} (ಪ್ರತಿ ತಿಂಗಳು)<ref name="salary hike for president">{{cite news|url=http://www.indianexpress.com/news/president-okays-her-own-salary-hike-by-300-p/406240/|title=President okays her own salary hike by 300 per cent|newspaper=[[The Indian Express]]|date=3 January 2009}}</ref> |website = [http://presidentofindia.nic.in/index.htm ಭಾರತದ ರಾಷ್ಟ್ರಪತಿ] }} '''ಭಾರತ ಗಣರಾಜ್ಯದ ಅಧ್ಯಕ್ಷರು''' ಅಥವಾ '''ಭಾರತದ ರಾಷ್ಟ್ರಪತಿಗಳು''' [[ಭಾರತದ ಸಂವಿಧಾನ|ಸಾಂವಿಧಾನಿಕವಾಗಿ]] ಭಾರತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ [[ದಂಡನಾಯಕ]] (ಕಮಾಂಡರ್ ಇನ್ ಚೀಫ್). ಅಧ್ಯಕ್ಷರು ಪರೋಕ್ಷವಾಗಿ ಭಾರತ ಸಂಸತ್ತು (ಎರಡೂ ಮನೆಗಳು) ಮತ್ತು ಭಾರತದ ಎಲ್ಲ ರಾಜ್ಯಗಳ ಮತ್ತು ಪ್ರಾಂತ್ಯಗಳ ಶಾಸನಸಭೆಯ ಸಭೆಗಳನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನಿಂದ ಚುನಾಯಿತರಾಗುತ್ತಾರೆ, ಅವರು ಎಲ್ಲರೂ ನೇರವಾಗಿ ಚುನಾಯಿತರಾಗಿರುತ್ತಾರೆ. ರಾಷ್ಟ್ರಪತಿಗಳು ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ.ಯಾವುದೇ ಪದ ಮಿತಿಗಳಿಲ್ಲ. ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಅವರ ಅನುಪಸ್ಥಿತಿಯಲ್ಲಿ, ಭಾರತದ ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯಾಧೀಶರಿಂದ ಅಧ್ಯಕ್ಷರ ಪ್ರಮಾಣ ವಚನ ಸ್ವೀಕರಿಸಲಾಗುತ್ತದೆ. ==ಸಂಕ್ಷಿಪ್ತ ಇತಿಹಾಸ== ಆ15 ಆಗಸ್ಟ್ 1947 ರಂದು ಭಾರತವು ಬ್ರಿಟೀಷರಿಂದ ಸ್ವಾತಂತ್ರ್ಯ ಸಾಧಿಸಿತು. ಆರಂಭದಲ್ಲಿ ಕಾಮನ್ವೆಲ್ತ್ ರಾಷ್ಟ್ರದೊಳಗಿನ ಒಂದು ಆಧಿಪತ್ಯವಾಗಿ ಜಾರ್ಜ್ VI ರಾಜನೊಂದಿಗೆ, ಗವರ್ನರ್-ಜನರಲ್ ದೇಶದಲ್ಲಿ ಪ್ರತಿನಿಧಿಸಿದ್ದರು. ([[ಲಾರ್ಡ್ ಮೌಂಟ್ಬ್ಯಾಟನ್]]). ಇದಾದ ನಂತರ, ಡಾ. ಬಿ.ಆರ್.ಆಂಬೇಡ್ಕರ್ ಅವರ ನೇತೃತ್ವದಲ್ಲಿ, ಭಾರತದ ಸಾಂವಿಧಾನಿಕ ಅಸೆಂಬ್ಲಿಯು ದೇಶದ ಸಂಪೂರ್ಣ ಸಂವಿಧಾನವನ್ನು ರಚಿಸುವ ಪ್ರಕ್ರಿಯೆಯನ್ನು ಕೈಗೊಂಡಿತು. ಭಾರತದ ಸಂವಿಧಾನವು ಅಂತಿಮವಾಗಿ 26 ನವೆಂಬರ್ 1949 ರಂದು ಜಾರಿಗೊಳಿಸಲ್ಪಟ್ಟಿತು, ಮತ್ತು 26 ಜನವರಿ 1950 ರಂದು ಅದು ಜಾರಿಗೆ ಬಂದಿತು, [[ಜವಾಹರಲಾಲ್ ನೆಹರು]] ರವರ ಸರ್ಕಾರ ಭಾರತೀಯ ಸಂವಿಧಾನಕ್ಕೆ ಸೂಕ್ತ ಬದಲಾವಣೆಗಳನ್ನು ತಂದು ಗವರ್ನರ್ ಜನರಲ್ ಪದವಿಯನ್ನು ರದ್ದುಗೊಳಿಸಿತು. ಗವರ್ನರ್ ಜನರಲ್‍ರ ಬದಲು ಚುನಾಯಿತ ಅಧ್ಯಕ್ಷರ ಪದವಿ ಸೃಷ್ಟಿಯಾಯಿತು. ಭಾರತದ ಮೊದಲ [[ಭಾರತದ ರಾಷ್ಟ್ರಪತಿಗಳ ಪಟ್ಟಿ|ಅಧ್ಯಕ್ಷರು]] ಶ್ರೀ [[ಬಾಬು ರಾಜೇಂದ್ರ ಪ್ರಸಾದ್]].<ref>[Jai, Janak Raj (2003). Presidents of India, 1950–2003. Regency Publications. ISBN 978-81-87498-65-0]</ref> ==ಸಾಂವಿಧಾನಿಕ ಪಾತ್ರ== [[File:Flag of the President of India (1950–1971).svg|thumb|Flag of the President of India]] ಭಾರತೀಯ ಸಂವಿಧಾನದ ೫೨ನೇ ಪರಿಚ್ಛೇದ ಅಧ್ಯಕ್ಷರ ಪದವಿಯ ಸೃಷ್ಟಿಯನ್ನು ತೋರಿಸುತ್ತದೆ. ಸಂವಿಧಾನದ ಪ್ರಕಾರ, ಭಾರತದ ಅಧ್ಯಕ್ಷರು: * ಭಾರತೀಯ [[ಪ್ರಜೆ]]ಯಾಗಿರಬೇಕು * ಭಾರತದಲ್ಲೇ ಜನಿಸಿದವರಾಗಬೇಕೆಂಬ ನಿಯಮವೇನಿಲ್ಲ * ಎಷ್ಟು ಅವಧಿಗಳಿಗಾದರೂ ಚುನಾಯಿತರಾಗಬಹುದು ಅಧಿಕೃತವಾಗಿ [[ಕಾರ್ಯಾಂಗ]]ದ ಮುಖ್ಯಸ್ಥರಾದರೂ, ಭಾರತದ ಸರ್ಕಾರದಲ್ಲಿ ಅತ್ಯಂತ ಹೆಚ್ಚು ಅಧಿಕಾರವುಳ್ಳ ಸ್ಥಾನ [[ಭಾರತದ ಪ್ರಧಾನ ಮಂತ್ರಿ|ಪ್ರಧಾನಮಂತ್ರಿಗಳದ್ದು]] (ಸಂವಿಧಾನದ ೭೪ ನೆಯ ಪರಿಚ್ಛೇದದಂತೆ). ಭಾರತದ ಸಂವಿಧಾನದ ೫೩ ನೆಯ ಪರಿಚ್ಛೇದದಂತೆ [[ಸಂಸತ್ತು|ಸಂಸತ್ತಿಗೆ]] ಅಧ್ಯಕ್ಷರ ಅಧಿಕಾರವನ್ನು ಬೇರೊಂದು ಪದವಿಯಲ್ಲಿರುವ ವ್ಯಕ್ತಿಗೆ ವರ್ಗಾಯಿಸುವ ಶಕ್ತಿಯುಂಟು. ಸಾಂಪ್ರದಾಯಿಕವಾಗಿ ಅಧ್ಯಕ್ಷರ ಕೆಲಸಗಳಲ್ಲಿ ಒಂದು ಪ್ರಧಾನಮಂತ್ರಿ ಮತ್ತು ಇತರ [[ಮಂತ್ರಿ]]ಗಳ [[ಪ್ರಮಾಣವಚನ]] ಕಾರ್ಯಕ್ರಮವನ್ನು ನಡೆಸಿಕೊಡುವುದು. ==ರಾಷ್ಟ್ರಾಧ್ಯಕ್ಷರ ಚುನಾವಣೆ== *ವಿಶೇಷ ಲೇಖನ:[[ಭಾರತದ ರಾಷ್ಟ್ರಪತಿಗಳ ಚುನಾವಣೆ ೨೦೧೭]] ;ಅಧ್ಯಕ್ಷರನ್ನು ಚುನಾಯಿಸುವ ವ್ಯಕ್ತಿಗಳೆಂದರೆ: * ಸಂಸತ್ತಿನ [[ಭಾರತದ ಸಂಸತ್ತು|ಎರಡೂ ಸಭೆಗಳ]] ಲೋಕಸಭೆ ಮತ್ತು ರಾಜ್ಯಸಭೆಗಳ ಚುನಾಯಿತ ಸದಸ್ಯರು. * ಪ್ರತಿ ರಾಜ್ಯದ [[ವಿಧಾನಸಭೆ]]ಯ ಚುನಾಯಿತ ಸದಸ್ಯರು *ಪ್ರತಿ ಸದಸ್ಯರ ಕೈಯಲ್ಲಿರುವ ಮತಗಳ ಸಂಖ್ಯೆ ಅವರ ರಾಜ್ಯದ [[ಜನಸಂಖ್ಯೆ]], ಆ ರಾಜ್ಯದಿಂದ ಇರುವ ಶಾಸಕರ ಸಂಖ್ಯೆ, ಮೊದಲಾದವುಗಳ ಅನುಗುಣವಾಗಿರುತ್ತದೆ. ==ಅಧಿಕಾರ ಸ್ವೀಕಾರ ವಿಧಿ ವಿಧಾನ== [[File:Honour guard, India 20060302-9 d-0108-2-515h.jpg|thumb|ರಾಷ್ಟ್ರಪತಿಗಳ ಮೆರವಣಿಗೆ; ಗೌರವ ಸ್ವೀಕಾರ]] *25 Jul, 2017; *ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸುವುದಕ್ಕೂ ಮುನ್ನ ರಾಮನಾಥ ಕೋವಿಂದ್‌ ಅವರು ಬೆಳಿಗ್ಗೆ ರಾಜ್‌ಘಾಟ್‌ಗೆ ಭೇಟಿ ನೀಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಕೋವಿಂದ್‌ ಅವರು ನಿರ್ಗಮಿತ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರೊಂದಿಗೆ ರಾಷ್ಟ್ರಪತಿ ಭವನದಿಂದ ಮೆರವಣಿಗೆಯಲ್ಲಿ ಸಂಸತ್‌ ಭವನಕ್ಕೆ ಬಂದರು. *ದೇಶದ 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್‌ ಅವರು ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು. ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ಮಧ್ಯಾಹ್ನ 12.15ಕ್ಕೆ ನಡೆದ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಮಾಣವಚನ ಸ್ವೀಕರಿಸಿದ ರಾಮನಾಥ ಕೋವಿಂದ್‌ ಅವರಿಗೆ ನಿರ್ಗಮಿತ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಹಸ್ತಲಾಘವ ಮಾಡಿ, ರಾಷ್ಟ್ರಪತಿ ಸ್ಥಾನ ಅಲಂಕರಿಸುವಂತೆ ಸ್ಥಾನ ಬದಲಾಯಿಸಿಕೊಂಡರು. ರಾಮನಾಥ ಕೋವಿಂದ್‌ ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ಸಂಸತ್‌ ಆವರಣದಲ್ಲಿ 21 ಸುತ್ತು ಗುಂಡು ಹಾರಿಸಿ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು. *ಪ್ರಮಾಣವಚನ ಸ್ವೀಕರಿಸಿದ ಬಳಿಕ ರಾಮನಾಥ ಕೋವಿಂದ್‌ ಅವರು ಸಹಿ ಹಾಕಿದರು. ನೂತನ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ಸ್ವಾಗತಿಸಿ ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ಗೆ ಕರೆ ತರಲಾಯಿತು. ರಾಷ್ಟ್ರಗೀತೆ ಹಾಡುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು.<ref>[http://www.prajavani.net/news/article/2017/07/25/508759.html 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್‌ ಪ್ರಮಾಣವಚನ ಸ್ವೀಕಾರ;ಪ್ರಜಾವಾಣಿ ವಾರ್ತೆ;25 Jul, 2017]</ref> ==ಮಹಾಭಿಯೋಗ== ಸಂವಿಧಾನದ ೬೧ ನೆಯ ಪರಿಚ್ಛೇದದಂತೆ, ಅಧ್ಯಕ್ಷರು ಭಾರತೀಯ ಸಂವಿಧಾನವನ್ನು ಮೀರಿದ ಸಂದರ್ಭದಲ್ಲಿ ಅವರನ್ನು ತಮ್ಮ ಸ್ಥಾನ ದಿಂದ ತೆಗೆಯುವ ಅಧಿಕಾರ ಸಂಸತ್ತಿಗುಂಟು. ==ವೇತನ== *[[ಚರ್ಚೆಪುಟ:ಭಾರತದ ರಾಷ್ಟ್ರಪತಿ]] {| class="wikitable" style="float:Left; margin:1ex 0 1ex 1ex;" |- colspan="3" style="text-align:center;" |+ '''ರಾಷ್ಟ್ರಪತಿಗಳ ವೇತನ''' ! Date established !! ಸಂಬಳ!! ೨೦೦೯ರ ಸಂಬಳ |- | ಜನೆವರಿ ೨೦,೨೦೦೯ || style="text-align:right;"| {{INRConvert|500000}the first } || style="text-align:right;"| {{INRConvert|500000}} |- | colspan="3" style="text-align:center;"| Sources: |} <br clear="all"> *ರಾಷ್ಟ್ರಪತಿಗಳ ವೇತನ:ರೂ.500000/-<ref>[http://www.prajavani.net/news/article/2016/10/26/447784.html ರಾಷ್ಟ್ರಪತಿ ವೇತನ ಮೂರು ಪಟ್ಟು ಹೆಚ್ಚಳ?ಪಿಟಿಐ;d: 26 ಅಕ್ಟೋಬರ್ 2016,]</ref> ==ರಾಷ್ಟ್ರಪತಿ ಚುನಾವಣೆಯ ಹೆಜ್ಜೆಗುರುತುಗಳು== {{copyedit|date=ಸೆಪ್ಟಂಬರ್ ೧೯, ೨೦೧೮|for=”ಸ್ವಂತ ಅಭಿಪ್ರಾಯದ ಬ್ಲಾಗ್ ರೀತಿಯ ಮಾಹಿತಿ, ಉಲ್ಲೇಖಗಳಿಲ್ಲ”}} ;ಬಾಬು ರಾಜೇಂದ್ರ ಪ್ರಸಾದ್ (1950-1962): 1950ರ ಚುನಾವಣೆಯಲ್ಲಿ ‘ತಾಂತ್ರಿಕ’ ಸೆಣಸಾಟವೇನೂ ಇರಲಿಲ್ಲವಾದರೂ, ಅಂದು ಉಪ ಪ್ರಧಾನಮಂತ್ರಿಯಾಗಿದ್ದ ಸರ್ದಾರ್ ವಲ್ಲಭಭಾಯ್ ಪಟೇಲರು ಪ್ರಧಾನಿ ಜವಾಹರಲಾಲ್ ನೆಹರುರ ಪ್ರಭಾವ ತಗ್ಗಿಸಲು ಹೆಣೆದಿದ್ದ ಪೂರ್ವನಿಯೋಜಿತ ಕುಶಲ ಕಾರ್ಯಾಚರಣೆಗೆ ಇದು ಸಾಕ್ಷಿಯಾಯಿತೆನ್ನಬೇಕು. ಆಗ ಗವರ್ನರ್ ಜನರಲ್ ಆಗಿದ್ದ ಸಿ. ರಾಜಗೋಪಾಲಚಾರಿ (ರಾಜಾಜಿ) ಅವರೊಂದಿಗೆ ನಿರಾತಂಕವಾಗಿ ಕಾರ್ಯನಿರ್ವಹಿಸಬಹುದು ಎಂಬ ಗ್ರಹಿಕೆ ಹೊಂದಿದ್ದ ನೆಹರು ಅವರೇ ರಾಷ್ಟ್ರಪತಿಯಾಗಿ ಮುಂದುವರಿಯಲೆಂದು ಬಯಸಿದ್ದರು. ಇದು ಮಹಾತ್ಮ ಗಾಂಧೀಜಿಯವರ ಆಶಯವೂ ಆಗಿತ್ತು. ಆದರೆ ತಮ್ಮಂತೆಯೇ ಓರ್ವ ಬಲಪಂಥೀಯ ಸಂಪ್ರದಾಯವಾದಿಯಾದ ರಾಜೇಂದ್ರ ಪ್ರಸಾದರೆಡೆಗೆ ಪಟೇಲರ ಒಲವಿತ್ತು. ಪಟೇಲರಿಂದ ಹುರಿದುಂಬಿಸಲ್ಪಟ್ಟ ಪ್ರಸಾದರು, ರಾಜಗೋಪಾಲಾಚಾರಿಯವರ ಉಮೇದುವಾರಿಕೆಯನ್ನು ಸ್ವೀಕರಿಸಲೊಲ್ಲದ (ಕ್ವಿಟ್ ಇಂಡಿಯಾ ಆಂದೋಲನವನ್ನು ರಾಜಾಜಿ ವಿರೋಧಿಸಿದ್ದರು ಎಂಬುದೇ ಇದಕ್ಕೆ ಕಾರಣ) ಕಾಂಗ್ರೆಸ್ ಸಂಸದರ ಬೆಂಬಲವನ್ನು ಒಗ್ಗೂಡಿಸಿದರು. ಪಟೇಲರ ತಂತ್ರದ ಅರಿವಿರದಿದ್ದ ನೆಹರು 1949ರ ಅಕ್ಟೋಬರ್ 5ರಂದು, ರಾಜಾಜಿ ಹೆಸರನ್ನು ಮುಂಚೂಣಿಗೆ ತಂದು ಅಂಗೀಕಾರದ ಮುದ್ರೆ ದಕ್ಕಿಸಿಕೊಳ್ಳುವ ಉದ್ದೇಶದೊಂದಿಗೆ ಕಾಂಗ್ರೆಸ್ ಸಂಸದರ ಸಭೆ ಕರೆದರು. ಆದರೆ ಅವರ ಪ್ರಸ್ತಾವನೆಗೆ ದಕ್ಕಿದ್ದು ಪ್ರತಿಕೂಲ ಪ್ರತಿಕ್ರಿಯೆ! ನೆಹರು ಕೈಚೆಲ್ಲಬೇಕಾಯಿತು ಹಾಗೂ ರಾಜೇಂದ್ರ ಪ್ರಸಾದರ ಹೆಸರು ಅನುಮೋದನೆಗೊಂಡಿತು. ಈ ಬೆಳವಣಿಗೆಯಿಂದ ನೆಹರುರಿಗೆ ಇರಿಸುಮುರಿಸು ಆದರೂ, 1950ರ ಜನವರಿ 23ರಂದು ಸ್ವತಃ ಪ್ರಸಾದರ ಹೆಸರನ್ನು ಸೂಚಿಸಿದರು, ಪಟೇಲ್ ಇದನ್ನು ಅನುಮೋದಿಸಿದರು. ಚುನಾವಣೆಯ ಹಂಗಿಲ್ಲದೆ ಪ್ರಸಾದರು ಅವಿರೋಧವಾಗಿ ಆಯ್ಕೆಯಾದರು. ಆದರೆ ಮುಂದಿನ ಎರಡು ಸನ್ನಿವೇಶ ಅಥವಾ ಅವಧಿಗಳಲ್ಲಿ ಇದೇ ಪರಿಸ್ಥಿತಿ ಇರಲಿಲ್ಲ; 1952ರ ಚುನಾವಣೆಯಲ್ಲಿ, ಸಂವಿಧಾನ ರಚನಾಮಂಡಲಿಯ ಓರ್ವ ಸದಸ್ಯರಾಗಿದ್ದ ಕೆ.ಟಿ. ಷಾ ಅವರಿಂದ ಪ್ರಸಾದರು ಪೈಪೋಟಿ ಎದುರಿಸಬೇಕಾಗಿ ಬಂತು. ಆದರೆ ಷಾ ಮಡಿಲಿಗೆ ಬಿದ್ದಿದ್ದು 93,000 ಮತಗಳು. 5 ಲಕ್ಷಕ್ಕೂ ಹೆಚ್ಚು ಮತ ಗಳಿಸಿದ ಪ್ರಸಾದರು ವಿಜಯಿಯಾದರು. 1957ರಲ್ಲಿ ನಡೆದ ‘ಸಾಂಕೇತಿಕ’ ಅಥವಾ ‘ನಾಮಮಾತ್ರದ’ ಚುನಾವಣೆಯಲ್ಲಿ 4.6 ಲಕ್ಷ ಮತಗಳನ್ನು ಗಳಿಸಿದ ರಾಜೇಂದ್ರ ಪ್ರಸಾದರು ಎದುರಾಳಿ ಹರಿ ರಾಮ್ (2,672 ಮತಗಳು) ಅವರನ್ನು ಸೋಲಿಸಿದರು. ಇದುವರೆಗೆ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದವರ ಪೈಕಿ ಇವರದ್ದೇ ಸುದೀರ್ಘ ಕಾಲಾವಧಿ (12 ವರ್ಷಗಳು) ಎಂಬುದು ಗಮನಿಸಬೇಕಾದ ಸಂಗತಿ. ;ಸರ್ವೆಪಲ್ಲಿ ರಾಧಾಕೃಷ್ಣನ್ (1962-1967): ಬಾಬು ರಾಜೇಂದ್ರ ಪ್ರಸಾದರ ತರುವಾಯ ಈ ಸ್ಥಾನ ಅಲಂಕರಿಸಿದ್ದು ಶ್ರೇಷ್ಠ ವಿದ್ವಾಂಸ ಎಂದೇ ವ್ಯಾಪಕ ಮೆಚ್ಚುಗೆ ಪಡೆದಿದ್ದ ಸರ್ವೆಪಲ್ಲಿ ರಾಧಾಕೃಷ್ಣನ್. ಬರೋಬ್ಬರಿ 10 ವರ್ಷಗಳ ಕಾಲ ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿ, ಅದನ್ನು ರಾಷ್ಟ್ರಪತಿ ಚುನಾವಣೆಗೆ ಚಿಮ್ಮುಹಲಗೆಯಾಗಿಸಿಕೊಂಡ ಇವರು, ಐದೂವರೆ ಲಕ್ಷ ಮತಗಳನ್ನು ಗಳಿಸುವ ಮೂಲಕ ಸಮೀಪದ ಪ್ರತಿಸ್ಪರ್ಧಿ ಹರಿ ರಾಮ್ (6,341 ಮತಗಳು) ಅವರನ್ನು ಸೋಲಿಸಿ, 1962ರಿಂದ 67ರವರೆಗೆ ರಾಷ್ಟ್ರಪತಿ ಹುದ್ದೆಯಲ್ಲಿದ್ದರು. ;ಝಾಕೀರ್ ಹುಸೇನ್ (1967-1969): ಇವರು ದೇಶದ ಮೊಟ್ಟಮೊದಲ ಮುಸ್ಲಿಂ ರಾಷ್ಟ್ರಪತಿಯೂ ಹೌದು. 1967ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೊಂಚ ಹಿನ್ನಡೆ (283 ಸ್ಥಾನಗಳು) ಅನುಭವಿಸಬೇಕಾಗಿ ಬಂದ ವಾತಾವರಣದ ಹಿನ್ನೆಲೆಯಲ್ಲಿ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟಿತು ಎನ್ನಬೇಕು. ಈ ಚುನಾವಣೆಯಲ್ಲಿ, ವಿಪಕ್ಷಗಳು ಸೂಚಿಸಿದ್ದ ಅಭ್ಯರ್ಥಿಯಾಗಿದ್ದ ಸುಪ್ರೀಂಕೋರ್ಟ್​ನ ಮಾಜಿ ಮುಖ್ಯ ನ್ಯಾಯಮೂರ್ತಿ ಕೊಕಾ ಸುಬ್ಬರಾವ್ 3.64 ಲಕ್ಷ ಮತ ಗಳಿಸಿದರೆ, 4.71 ಲಕ್ಷ ಮತ ಗಿಟ್ಟಿಸಿಕೊಂಡ ಝಾಕೀರ್ ಹುಸೇನ್ ವಿಜಯಶಾಲಿಯಾದರು. ;ವಿ.ವಿ. ಗಿರಿ (1969-1974): ರಾಷ್ಟ್ರಪತಿ ಹುದ್ದೆಯಲ್ಲಿರುವಾಗಲೇ ನಿಧನರಾದ ಝಾಕೀರ್ ಹುಸೇನ್ ಸ್ಥಾನವನ್ನು ‘ಹಂಗಾಮಿಯಾಗಿ’ ತುಂಬಿದ ವಿ.ವಿ. ಗಿರಿ, ತರುವಾಯದಲ್ಲಿ ಚುನಾವಣೆಗೂ ಸ್ಪರ್ಧಿಸಿದ್ದು ಸ್ವಾರಸ್ಯಕರ ಬೆಳವಣಿಗೆ. ಅಷ್ಟು ಹೊತ್ತಿಗಾಗಲೇ ಕಾಂಗ್ರೆಸ್​ನಲ್ಲಿ ‘ಬಣ ರಾಜಕೀಯ’ ತೀವ್ರಗೊಂಡಿತ್ತು. ಪಕ್ಷಾಧ್ಯಕ್ಷ ಎಸ್. ನಿಜಲಿಂಗಪ್ಪ ನೇತೃತ್ವದ ‘ಸಿಂಡಿಕೇಟ್ ಬಣ’ ನೀಲಂ ಸಂಜೀವರೆಡ್ಡಿ ಅವರನ್ನು ಕಣಕ್ಕೆ ಇಳಿಸಲು ನಿರ್ಧರಿಸಿತು. ಆದರೆ ಇದಕ್ಕೆ ತಕರಾರೆತ್ತಿದ ಪ್ರಧಾನಿ ಇಂದಿರಾ ಗಾಂಧಿ, ದಲಿತ ನಾಯಕ ಜಗಜೀವನ್ ರಾಮ್ ಹೆಸರನ್ನು ಸೂಚಿಸಿದರು. ಈ ಚರ್ಚಾವಿಷಯವನ್ನು ಮತಕ್ಕೆ ಹಾಕಿದಾಗ, ರೆಡ್ಡಿ ಪರವಾಗಿ ನಾಲ್ಕು, ವಿರುದ್ಧವಾಗಿ ಎರಡು ಮತಗಳು ಬಂದವು. ಆಗ ಅಖಾಡ ಪ್ರವೇಶಿಸಿದವರೇ ವಿ.ವಿ. ಗಿರಿ! ಆಗ ಹಂಗಾಮಿ ರಾಷ್ಟ್ರಪತಿಯಾಗಿದ್ದ ಗಿರಿ, ಓರ್ವ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರ್ಧಾರವನ್ನು ಪ್ರಕಟಿಸಿದರು. ಈ ಮಧ್ಯೆ, ಪಕ್ಷದ ಹಿರಿತಲೆಗಳಿಗೆ ಚಾಣಾಕ್ಷೆ ಇಂದಿರಾ ಹಮ್ಮಿಕೊಂಡಿದ್ದ ಕಾರ್ಯತಂತ್ರಗಳ ಸುಳಿವೂ ದಕ್ಕಿರಲಿಲ್ಲ. ಆದರೆ ಜಾಗರೂಕ ಸ್ವಭಾವದ ನಿಜಲಿಂಗಪ್ಪನವರು, ಮಾಜಿ ಹಣಕಾಸು ಸಚಿವ ಸಿ.ಡಿ. ದೇಶಮುಖ್​ರನ್ನು ಕಣಕ್ಕಿಳಿಸಿದ್ದ ಸ್ವತಂತ್ರ ಪಾರ್ಟಿ ಮತ್ತು ಜನಸಂಘ ಪಕ್ಷಗಳನ್ನು ಎಡತಾಕಿ, ಎರಡನೇ ಆದ್ಯತೆಯ ಮತಗಳನ್ನು ರೆಡ್ಡಿಯವರಿಗೆ ನೀಡುವಂತೆ ಕೋರಿದರು. ಮತದಾನಕ್ಕೆ ಕೆಲ ದಿನಗಳಿರುವಾಗಲೇ, ‘ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸುವಂತೆ’ ಇಂದಿರಾ ಕಾಂಗ್ರೆಸ್ ನಾಯಕರಿಗೆ ಕರೆಯಿತ್ತರು. ಪೈಪೋಟಿ ಅದೆಷ್ಟು ನಿಕಟವಾಗಿತ್ತೆಂದರೆ, ಮೊದಲ ಸುತ್ತಿನಲ್ಲಿ ಅಗತ್ಯವಿದ್ದ ‘ಕಟ್-ಆಫ್’ ಪ್ರಮಾಣದ ಮತಗಳು ಯಾರಿಗೂ ದಕ್ಕಿರಲಿಲ್ಲ. ಎರಡನೇ ಆದ್ಯತೆಯ ಮತಗಳ ಎಣಿಕೆಯ ನಂತರವಷ್ಟೇ ವಿ.ವಿ. ಗಿರಿ ಗೆಲುವಿನ ನಗೆ ಬೀರಿದರು. ಅಗತ್ಯವಿದ್ದ 4,18,169 ಮತಗಳಿಗೆ ಪ್ರತಿಯಾಗಿ ಗಿರಿಯವರಿಗೆ ದಕ್ಕಿದ್ದು ಬರೋಬ್ಬರಿ 4.20 ಲಕ್ಷ ಮತಗಳು. ರೆಡ್ಡಿ ಮತ್ತು ದೇಶಮುಖ್ ಕ್ರಮವಾಗಿ 4.05 ಲಕ್ಷ ಮತ್ತು 1.13 ಲಕ್ಷ ಮತಗಳನ್ನು ಗಳಿಸಿದರು. ಕಾಂಗ್ರೆಸ್​ನಲ್ಲಿ ಒಡಕು ಉಂಟಾಗುವುದಕ್ಕೆ ಈ ಚುನಾವಣೆ ಪೀಠಿಕೆ ಹಾಕಿತೆನ್ನಬೇಕು. ;ಫಕ್ರುದ್ದೀನ್ ಅಲಿ ಅಹ್ಮದ್ (1974-1977): ವಿ.ವಿ. ಗಿರಿ ಅಧಿಕಾರಾವಧಿಯ ನಂತರ ರಾಷ್ಟ್ರಪತಿ ಗಾದಿಗೇರಿದ ಇವರು, ಝಾಕೀರ್ ಹುಸೇನರ ನಂತರ ಈ ಉನ್ನತ ಹುದ್ದೆಗೇರಿದ ಎರಡನೇ ಮುಸ್ಲಿಂ ನಾಯಕ. ಅಷ್ಟು ಹೊತ್ತಿಗಾಗಲೇ, ಕಾಂಗ್ರೆಸ್ ಪಕ್ಷದ ನೆಲೆಗಟ್ಟು ಮತ್ತು ಬಲದಲ್ಲಿ ಗಣನೀಯ ಸುಧಾರಣೆಯಾಗಿತ್ತು. ಇದಕ್ಕೆ ಕಾರಣವಾಗಿದ್ದು ಇಂದಿರಾರ ಸಮರ್ಥ ನೇತೃತ್ವ. 7.66 ಲಕ್ಷ ಮತಗಳೊಡನೆ ಫಕ್ರುದ್ದೀನ್ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದರೆ, ವಿಪಕ್ಷಗಳ ಅಭ್ಯರ್ಥಿ ತ್ರಿದಿಬ್ ಚೌಧುರಿ 1.89 ಲಕ್ಷ ಮತಗಳಿಗೆ ತೃಪ್ತರಾಗಬೇಕಾಯಿತು. ಇಂದಿರಾ ಗಾಂಧಿಯವರ ಇಶಾರೆಯಂತೆ ತುರ್ತು ಪರಿಸ್ಥಿತಿಯ ಘೊಷಣೆ ಮಾಡಿದ ರಾಷ್ಟ್ರಪತಿಯೂ ಇವರೇ. ಝಾಕೀರ್ ಹುಸೇನರಂತೆ ಇವರು ಕೂಡ ಅಧಿಕಾರದಲ್ಲಿರುವಾಗಲೇ ಅಸುನೀಗಿದರು. ;ನೀಲಂ ಸಂಜೀವರೆಡ್ಡಿ (1977-1982): ರಾಷ್ಟ್ರಪತಿಯಾಗುವ ರೆಡ್ಡಿಯವರ ಕನಸಿಗೆ ಅಥವಾ ಸಂಭಾವ್ಯತೆಗೆ ಇಂದಿರಾ ಗಾಂಧಿಯವರು 1969ರಲ್ಲೇ ತಣ್ಣೀರೆರಚಿದ್ದರು. ಇದನ್ನೊಂದು ಅಸ್ತ್ರವಾಗಿಸಿಕೊಂಡ ಮತ್ತು ಅಷ್ಟು ಹೊತ್ತಿಗಾಗಲೇ ಅಧಿಕಾರ ಗದ್ದುಗೆಯಲ್ಲಿದ್ದ ಇಂದಿರಾ ಎದುರಾಳಿಗಳು, 1977ರ ರಾಷ್ಟ್ರಪತಿ ಚುನಾವಣಾ ಕಣಕ್ಕೆ ರೆಡ್ಡಿಯವರನ್ನು ಇಳಿಸುವ ಮೂಲಕ ಪ್ರತೀಕಾರಕ್ಕೆ ಮುಂದಾದರು. ಖ್ಯಾತ ನರ್ತಕಿ ರುಕ್ಮಿಣಿ ದೇವಿ ಅರುಂಡೇಲ್​ರನ್ನು ಕಣಕ್ಕಿಳಿಸಬೇಕೆಂಬುದು ಪ್ರಧಾನಿ ಮೊರಾರ್ಜಿ ದೇಸಾಯಿಯವರ ಬಯಕೆಯಾಗಿತ್ತು. ಆದರೆ ಆಕೆ ನಿರಾಕರಿಸಿದ ಕಾರಣ ರೆಡ್ಡಿ ಅವಿರೋಧವಾಗಿ ಆಯ್ಕೆಯಾದರು. ;ಜೈಲ್ ಸಿಂಗ್ (1982-1987): 1982ರ ರಾಷ್ಟ್ರಪತಿ ಚುನಾವಣೆ ವೇಳೆಗೆ ಇಂದಿರಾ ಗಾಂಧಿ ಮತ್ತೊಮ್ಮೆ ಗದ್ದುಗೆಗೇರಿ ಗರಿಗೆದರಿದ್ದರು. ಇಂದಿರಾ ಕೃಪಾಪೋಷಿತ ಜೈಲ್ ಸಿಂಗ್ 7.54 ಲಕ್ಷ ಮತ ಗಳಿಸಿದರೆ, ವಿಪಕ್ಷಗಳ ಅಭ್ಯರ್ಥಿ ಮತ್ತು ಸುಪ್ರೀಂಕೋರ್ಟ್​ನ ಮಾಜಿ ಮುಖ್ಯ ನ್ಯಾಯಮೂರ್ತಿ ಎಚ್.ಆರ್. ಖನ್ನಾ ಬುಟ್ಟಿಗೆ 2.83 ಲಕ್ಷ ಮತಗಳು ಬಿದ್ದವು. ರಾಷ್ಟ್ರಪತಿಯಾಗಿದ್ದಾಗಿನ ಅವಧಿಯಲ್ಲಿ ಜೈಲ್ ಸಿಂಗ್, ‘ನನ್ನ ನಾಯಕಿ ಹೇಳಿದರೆ, ಕಸಪೊರಕೆ ಎತ್ತಿಕೊಂಡು ಕಸ ಹೊಡೆಯಲೂ ನಾನು ಸಿದ್ಧ’ ಎಂಬುದಾಗಿ ವಿವೇಚನಾರಹಿತವಾಗಿ ಆಡಿದ ಮಾತು, ‘ರಾಷ್ಟ್ರಪತಿ ಎಂದರೆ ರಬ್ಬರ್​ಸ್ಟಾಂಪ್​ನಂತೆ ಕಾರ್ಯನಿರ್ವಹಿಸುವವರು’ ಎಂಬ ಟೀಕಾಕಾರರ ಮಾತಿಗೆ ಪುಷ್ಟಿಯೊದಗಿಸಿತು! ಆದರೆ ಇಂದಿರಾ ಮನದಲ್ಲಿ ಗಿರಕಿ ಹೊಡೆಯುತ್ತಿದ್ದ ಚಿಂತನೆಗಳೇ ಬೇರೆ. ಜೈಲ್ ಸಿಂಗ್ ಆಯ್ಕೆಯಿಂದಾಗಿ ಸಿಖ್ ಸಮುದಾಯ ಸಂತುಷ್ಟಗೊಳ್ಳುತ್ತದೆ ಮತ್ತು ಖಲಿಸ್ತಾನ್ ಆಂದೋಲನವನ್ನು ತಹಬಂದಿಗೆ ತರಲು ಈ ನಡೆ ತಮಗೆ ನೆರವಾಗುತ್ತದೆ ಎಂಬುದು ಇಂದಿರಾ ಎಣಿಕೆಯಾಗಿತ್ತು; ಆದರೆ ಆದದ್ದೇ ಬೇರೆ. ಖಲಿಸ್ತಾನ್ ಆಂದೋಲನ ತೀವ್ರಗೊಂಡು, ‘ಆಪರೇಷನ್ ಬ್ಲೂಸ್ಟಾರ್’ ಕಾರ್ಯಾಚರಣೆಗೂ ಆಸ್ಪದ ಕಲ್ಪಿಸಿತು, ಸಿಖ್ ಅಂಗರಕ್ಷಕರಿಂದಲೇ ಇಂದಿರಾ ಹತರಾಗುವಂತಾಯಿತು. ;ಆರ್. ವೆಂಕಟರಾಮನ್ (1987-1992): ಇಂದಿರಾ ಗಾಂಧಿ ಮರಣಾನಂತರ ಪ್ರಧಾನಿ ಗದ್ದುಗೆಗೇರಿದ ಅವರ ಮಗ ರಾಜೀವ್ ಗಾಂಧಿ, 1987ರ ರಾಷ್ಟ್ರಪತಿ ಚುನಾವಣೆ ವೇಳೆ ಉಪರಾಷ್ಟ್ರಪತಿ ಆರ್. ವೆಂಕಟರಾಮನ್​ರನ್ನು ಅಧ್ಯಕ್ಷೀಯ ಅಭ್ಯರ್ಥಿಯಾಗಿ ಸೂಚಿಸಿದರು. ಇಂದಿರಾ ಹತ್ಯೆಯ ತರುವಾಯದ ಅನುಕಂಪದ ಅಲೆಯಲ್ಲಿ ದಕ್ಕಿದ ಭರಪೂರ ಸಂಸದೀಯ ಬಹುಮತದ ಬಲದಿಂದಾಗಿ ವೆಂಕಟರಾಮನ್​ರಿಗೆ 7.40 ಲಕ್ಷ ಮತಗಳನ್ನು ಗಳಿಸಿಕೊಡುವಲ್ಲಿ ರಾಜೀವ್ ಯಶಸ್ವಿಯಾದರು. ವಿಪಕ್ಷಗಳ ಅಭ್ಯರ್ಥಿ ಹಾಗೂ ಮಾಜಿ ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್​ಗೆ ದಕ್ಕಿದ್ದು 2.82 ಲಕ್ಷ ಮತಗಳು. ;ಶಂಕರ ದಯಾಳ್ ಶರ್ಮಾ (1992-1997): ವೆಂಕಟರಾಮನ್ ನಂತರ ರಾಷ್ಟ್ರಪತಿ ಗದ್ದುಗೆಗೇರಿದವರು ನೆಹರು-ಗಾಂಧಿ ಕುಟುಂಬದ ನಿಷ್ಠಾವಂತ ಅನುಯಾಯಿಯಾಗಿದ್ದ ಶಂಕರ ದಯಾಳ್ ಶರ್ವ. ಚುನಾವಣೆಯಲ್ಲಿ ಇವರಿಗೆ ಎದುರಾಳಿಯಾಗಿದ್ದವರು ಅನುಭವಿ ಸಂಸದ ಜಾರ್ಜ್ ಗಿಲ್ಬರ್ಟ್ ಸ್ವೆಲ್. ಶರ್ಮಾ ಮತ್ತು ಸ್ವೆಲ್ ಮಡಿಲಿಗೆ ಕ್ರಮವಾಗಿ ಬಿದ್ದ ಮತಗಳು- 6.76 ಲಕ್ಷ ಮತ್ತು 3.46 ಲಕ್ಷ. ;ಕೆ.ಆರ್. ನಾರಾಯಣನ್(1997-2002): ಅದು ಕೇಂದ್ರದಲ್ಲಿ ಜನತಾದಳದ ಇಂದ್ರಕುಮಾರ್ ಗುಜ್ರಾಲ್ ನೇತೃತ್ವದ ಅಲ್ಪಮತದ ಸರ್ಕಾರವಿದ್ದ ಕಾಲಾವಧಿ. ಉಪರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದ, ದಲಿತ ಸಮುದಾಯದ ಕೆ.ಆರ್. ನಾರಾಯಣ್​ರನ್ನು ಕಾಂಗ್ರೆಸ್ ಕಣಕ್ಕಿಳಿಸಿತು. ಇವರಿಗೆ ಎದುರಾಗಿ ಸೆಡ್ಡು ಹೊಡೆದವರು ಟಿ.ಎನ್. ಶೇಷನ್; ದೇಶದ ಚುನಾವಣಾ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಚೊಕ್ಕಗೊಳಿಸಲು ಮಾಡಿದ ದೃಢಯತ್ನಗಳಿಂದಾಗಿ ಜನಮೆಚ್ಚುಗೆ ಗಳಿಸಿ, ನಿವೃತ್ತರೂ ಆಗಿದ್ದ ಶೇಷನ್ ಅಖಾಡಕ್ಕಿಳಿದಾಗ ಸಹಜವಾಗಿಯೇ ಹಲವರ ಹುಬ್ಬೇರಿದವು. ಶೇಷನ್​ಗೆ ಒತ್ತಾಸೆಯಾಗಿದ್ದ ಶಿವಸೇನಾ ಪಕ್ಷದ ಬೆಂಬಲ ಮತ್ತು ಮುಖ್ಯ ಚುನಾವಣಾಧಿಕಾರಿಯಾಗಿ ಅವರಿಗೆ ಅಷ್ಟು ಹೊತ್ತಿಗಾಗಲೇ ದಕ್ಕಿದ್ದ ಜನಪ್ರಿಯತೆ ಮತಗಳಾಗಿ ಪರಿವರ್ತನೆಯಾಗುವುದೇ ಎಂಬ ಕುತೂಹಲ ಹರಳುಗಟ್ಟಿತ್ತು. ಆದರೆ 9.56 ಲಕ್ಷ ಮತಗಳನ್ನು ಗಳಿಸುವ ಮೂಲಕ ನಾರಾಯಣನ್ ಗೆಲುವಿನ ನಗೆ ಬೀರಿದರು. ಮಣಿದ ಶೇಷನ್​ಗೆ ದಕ್ಕಿದ್ದು 50,631 ಮತಗಳು ಮಾತ್ರ. ;ಡಾ. ಎಪಿಜೆ ಅಬ್ದುಲ್ ಕಲಾಂ(2002-2007): ಅದು ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್​ಡಿಎ ಒಕ್ಕೂಟವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಲಾವಧಿ. ಹಲವು ಪಕ್ಷಗಳ ಮೈತ್ರಿ ನೆಚ್ಚಿದ್ದ ‘ಖಿಚಡಿ ಸರ್ಕಾರ’ ಅವರದಾಗಿತ್ತು. 2ನೇ ಅವಧಿಗೂ ರಾಷ್ಟ್ರಪತಿಯಾಗಿ ಮುಂದುವರಿಯುವ ಕನಸು ಕಾಣುತ್ತಿದ್ದರು ಕೆ.ಆರ್. ನಾರಾಯಣನ್. ಕಾಂಗ್ರೆಸ್, ಎಡಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳ ಬೆಂಬಲ ಅವರಿಗಿದ್ದುದೇ ಇದಕ್ಕೆ ಕಾರಣ. ಆದರೆ ವಾಜಪೇಯಿ ಇದಕ್ಕೊಪ್ಪಲಿಲ್ಲ. ಆಗ, ಉಪರಾಷ್ಟ್ರಪತಿ ಕೃಷ್ಣಕಾಂತ ಹೆಸರು ಚಲಾವಣೆಗೆ ಬಂದಿತಾದರೂ, ಶಿವಸೇನೆ ಮತ್ತು ಕೆಲ ಬಿಜೆಪಿ ನಾಯಕರು ಪ್ರಸ್ತಾಪಿಸಿದ್ದು ಮಾಜಿ ರಾಜ್ಯಪಾಲ ಪಿ.ಸಿ. ಅಲೆಕ್ಸಾಂಡರ್ ಹೆಸರನ್ನು. ಆದರೆ ವಿಪಕ್ಷಗಳು ಇದನ್ನು ತಿರಸ್ಕರಿಸಿದವು. ಆಗ ವಾಜಪೇಯಿ ‘ಕ್ಷಿಪಣಿ ವಿಜ್ಞಾನಿ’ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಹೆಸರನ್ನು ಸೂಚಿಸಿದರು. ಈ ಪ್ರಸ್ತಾವಕ್ಕೆ ಸಮಾಜವಾದಿ ಪಕ್ಷ, ತೆಲುಗು ದೇಶಂ, ಎಐಎಡಿಎಂಕೆ ಮತ್ತು ಬಿಎಸ್​ಪಿ ಹಸಿರು ನಿಶಾನೆ ತೋರಿದವು. ತರುವಾಯದಲ್ಲಿ ಕಾಂಗ್ರೆಸ್ ಕೂಡ ಸಮ್ಮತಿಸಿತು. ಎಡಪಕ್ಷಗಳು ಲಕ್ಷ್ಮಿ ಸೆಹಗಲ್​ರನ್ನು ಕಣಕ್ಕಿಳಿಸಿದರೂ, ಅವರಿಗೆ ದಕ್ಕಿದ್ದು 1.07 ಲಕ್ಷ ಮತಗಳು. 9.23 ಲಕ್ಷ ಮತಗಳನ್ನು ದಕ್ಕಿಸಿಕೊಂಡ ಕಲಾಂ ವಿಜಯದ ನಗೆ ಬೀರಿದರು. ;ಪ್ರತಿಭಾ ಪಾಟೀಲ್ (2007-2012): ಅಬ್ದುಲ್ ಕಲಾಂರನ್ನು ಎರಡನೇ ಅವಧಿಗೂ ರಾಷ್ಟ್ರಪತಿಯಾಗಿ ಮುಂದುವರಿಸುವ ಇರಾದೆ ಬಿಜೆಪಿಯದಾಗಿತ್ತು; ಆದರೆ ಇತರ ಪಕ್ಷಗಳಿಂದ ಯಾವುದೇ ಬೆಂಬಲ ದಕ್ಕುವ ಸಾಧ್ಯತೆ ಕಂಡುಬರಲಿಲ್ಲ. ಹೀಗಾಗಿ ಉಪ ರಾಷ್ಟ್ರಪತಿ ಭೈರೋನ್ ಸಿಂಗ್ ಶೆಖಾವತ್​ರನ್ನು ಕಣಕ್ಕಿಳಿಸುವುದು ಅನಿವಾರ್ಯವಾಯಿತು. ಕಾಂಗ್ರೆಸ್, ಮೈತ್ರಿಸರ್ಕಾರದ ಸಹಭಾಗಿಗಳು ಮತ್ತು ಎಡಪಕ್ಷಗಳ ಬೆಂಬಲದೊಂದಿಗೆ ಕಣಕ್ಕಿಳಿದ ಪ್ರತಿಭಾ 6.38 ಲಕ್ಷ ಮತಗಳನ್ನು ಗಳಿಸಿ ಚುನಾಯಿತರಾಗಿ, ಮೊಟ್ಟಮೊದಲ ಮಹಿಳಾ ರಾಷ್ಟ್ರಪತಿ ಎನಿಸಿಕೊಂಡರು. ಕೊಲೆ ಪ್ರಕರಣವೊಂದರಲ್ಲಿ ತಮ್ಮ ಸೋದರನನ್ನು ರಕ್ಷಿಸಲು ಪ್ರತಿಭಾ ಯತ್ನಿಸಿದ್ದಾರೆ ಎಂಬುದೂ ಸೇರಿದಂತೆ ಹಲವು ಆರೋಪಗಳು ಈ ಚುನಾವಣಾ ಸಂದರ್ಭದಲ್ಲಿ ಕೇಳಿ ಬಂದರೂ 3ನೇ ಎರಡರಷ್ಟು ಮತ ದಕ್ಕಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾದರು. ಶೇಖಾವತ್​ರಿಗೆ ದಕ್ಕಿದ್ದು 3.31 ಲಕ್ಷ ಮತಗಳು ಮಾತ್ರ. ;ಪ್ರಣಬ್ ಮುಖರ್ಜಿ (2012-2017): 2012ರ ರಾಷ್ಟ್ರಪತಿ ಚುನಾವಣಾ ಸಂದರ್ಭದಲ್ಲಿ ಪಕ್ಷದ ಆಂತರಿಕ ನೆಲೆಗಟ್ಟಿನಲ್ಲಿ ಪ್ರಣಬ್ ಮುಖರ್ಜಿ ಅದೆಷ್ಟು ಪರಿಣಾಮಕಾರಿಯಾಗಿ ತಮ್ಮ ಕುರಿತಾದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರೆಂದರೆ, ಅವರನ್ನು ತಡೆಯುವವರು ಯಾರೂ ಇರಲಿಲ್ಲ. ಅಭ್ಯರ್ಥಿಯಾಗಿ ಅವರ ಹೆಸರನ್ನು ಕಾಂಗ್ರೆಸ್ ಪಕ್ಷ ಘೋಷಿಸುತ್ತಿದ್ದಂತೆ, ಎನ್​ಡಿಎ ಸಹಯೋಗಿಗಳಾದ ಜೆಡಿ (ಯು) ಮತ್ತು ಶಿವಸೇನೆ ಅವರನ್ನು ಬೆಂಬಲಿಸಿದವು. ಬಿಜೆಪಿ ಬೆಂಬಲಿಸಿದ್ದು ಪಿ.ಎ. ಸಂಗ್ಮಾರನ್ನು. 7.14 ಲಕ್ಷ ಮತಗಳೊಂದಿಗೆ ಪ್ರಣಬ್ ಗೆದ್ದರೆ, 3.16 ಲಕ್ಷ ಮತಗಳಿಗೆ ಸಂಗ್ಮಾ ತೃಪ್ತರಾಗಬೇಕಾಯಿತು. ==ನೋಡಿ== *[[ಭಾರತದ ರಾಷ್ಟ್ರಪತಿಗಳ ಪಟ್ಟಿ]] ==ಬಾಹ್ಯ ಸಂಪರ್ಕಗಳು== * [http://presidentofindia.nic.in/ ಭಾರತದ ಅಧ್ಯಕ್ಷರು (ಅಧಿಕೃತ ತಾಣ)] * [http://kannada.oneindia.com/news/india/who-is-ram-nath-kovind-the-next-president-of-india-120131.html ವ್ಯಕ್ತಿಚಿತ್ರ: ಮುಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್] ==ಉಲ್ಲೇಖಗಳು== {{reflist}} {{ಭಾರತದ ರಾಷ್ಟ್ರಪತಿಗಳು}} [[ವರ್ಗ:ಭಾರತದ ರಾಜಕೀಯ|ಅಧ್ಯಕ್ಷರು]] [[ವರ್ಗ:ಭಾರತದ ರಾಷ್ಟ್ರಪತಿಗಳು|*]] [[nl:President van India#Lijst van presidenten van India]] ocbs5vxgs9bbgulujxaj305cdld8ndl 1116675 1116674 2022-08-24T17:26:07Z ChiK 40016 wikitext text/x-wiki {{Infobox official post |post = ಭಾರತದ ರಾಷ್ಟ್ರಪತಿ |body = |native_name = |flag = Flag of India.svg <!--please do not put presidential standard here, as the standard was replaced by the flag of india in 1971--> |flagsize = 110px | flagborder =yes |flagcaption = [[ಭಾರತದ ತ್ರಿವರ್ಣ ಧ್ವಜ]] |insignia = Emblem of India.svg |insigniasize = 50px |insigniacaption = ಭಾರತದ ಲಾಂಛನ |termlength = ಐದು ವರ್ಷಗಳು. ಕಚೇರಿಯಲ್ಲಿ ಯಾವುದೇ ಅವಧಿ ಮಿತಿಗಳನ್ನು ವಿಧಿಸಲಾಗುವುದಿಲ್ಲ. |residence = [[ರಾಷ್ಟ್ರಪತಿ ಭವನ]] |appointer =ಚುನಾವಣಾ ಕಾಲೇಜ್ (ಭಾರತ) |style = [[ಗೌರವಾನ್ವಿತ]] {{small|(ಔಪಚಾರಿಕ)}}<br />[[ಘನವೆತ್ತ]] {{small|(ರಾಜತಾಂತ್ರಿಕ ಪತ್ರವ್ಯವಹಾರದಲ್ಲಿ)}} |image = Droupadi Murmu official portrait, 2022.jpg |caption = ಭಾರತದ ಗಣರಾಜ್ಯದ ರಾಷ್ಟ್ರಪತಿಗಳು |incumbent = [[ದ್ರೌಪದಿ ಮುರ್ಮು]] |incumbentsince = ೨೫ ಜುಲೈ ೨೦೧೭ |formation = [[ಭಾರತದ ಸಂವಿಧಾನ]]<br/>೨೫ ಜುಲೈ ೨೦೨೨ |inaugural = [[ಬಾಬು ರಾಜೇಂದ್ರ ಪ್ರಸಾದ್]]<br/>೨೬ ಜನವರಿ ೧೯೫೦ |deputy = [[ಭಾರತದ ಉಪ ರಾಷ್ಟ್ರಪತಿ]] |salary = {{INRConvert|5|l}} (ಪ್ರತಿ ತಿಂಗಳು)<ref name="salary hike for president">{{cite news|url=http://www.indianexpress.com/news/president-okays-her-own-salary-hike-by-300-p/406240/|title=President okays her own salary hike by 300 per cent|newspaper=[[The Indian Express]]|date=3 January 2009}}</ref> |website = [http://presidentofindia.nic.in/index.htm ಭಾರತದ ರಾಷ್ಟ್ರಪತಿ] }} '''ಭಾರತ ಗಣರಾಜ್ಯದ ಅಧ್ಯಕ್ಷರು''' ಅಥವಾ '''ಭಾರತದ ರಾಷ್ಟ್ರಪತಿಗಳು''' [[ಭಾರತದ ಸಂವಿಧಾನ|ಸಾಂವಿಧಾನಿಕವಾಗಿ]] ಭಾರತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ [[ದಂಡನಾಯಕ]] (ಕಮಾಂಡರ್ ಇನ್ ಚೀಫ್). ಅಧ್ಯಕ್ಷರು ಪರೋಕ್ಷವಾಗಿ ಭಾರತ ಸಂಸತ್ತು (ಎರಡೂ ಮನೆಗಳು) ಮತ್ತು ಭಾರತದ ಎಲ್ಲ ರಾಜ್ಯಗಳ ಮತ್ತು ಪ್ರಾಂತ್ಯಗಳ ಶಾಸನಸಭೆಯ ಸಭೆಗಳನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನಿಂದ ಚುನಾಯಿತರಾಗುತ್ತಾರೆ, ಅವರು ಎಲ್ಲರೂ ನೇರವಾಗಿ ಚುನಾಯಿತರಾಗಿರುತ್ತಾರೆ. ರಾಷ್ಟ್ರಪತಿಗಳು ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ.ಯಾವುದೇ ಪದ ಮಿತಿಗಳಿಲ್ಲ. ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಅವರ ಅನುಪಸ್ಥಿತಿಯಲ್ಲಿ, ಭಾರತದ ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯಾಧೀಶರಿಂದ ಅಧ್ಯಕ್ಷರ ಪ್ರಮಾಣ ವಚನ ಸ್ವೀಕರಿಸಲಾಗುತ್ತದೆ. ==ಸಂಕ್ಷಿಪ್ತ ಇತಿಹಾಸ== ಆ15 ಆಗಸ್ಟ್ 1947 ರಂದು ಭಾರತವು ಬ್ರಿಟೀಷರಿಂದ ಸ್ವಾತಂತ್ರ್ಯ ಸಾಧಿಸಿತು. ಆರಂಭದಲ್ಲಿ ಕಾಮನ್ವೆಲ್ತ್ ರಾಷ್ಟ್ರದೊಳಗಿನ ಒಂದು ಆಧಿಪತ್ಯವಾಗಿ ಜಾರ್ಜ್ VI ರಾಜನೊಂದಿಗೆ, ಗವರ್ನರ್-ಜನರಲ್ ದೇಶದಲ್ಲಿ ಪ್ರತಿನಿಧಿಸಿದ್ದರು. ([[ಲಾರ್ಡ್ ಮೌಂಟ್ಬ್ಯಾಟನ್]]). ಇದಾದ ನಂತರ, ಡಾ. ಬಿ.ಆರ್.ಆಂಬೇಡ್ಕರ್ ಅವರ ನೇತೃತ್ವದಲ್ಲಿ, ಭಾರತದ ಸಾಂವಿಧಾನಿಕ ಅಸೆಂಬ್ಲಿಯು ದೇಶದ ಸಂಪೂರ್ಣ ಸಂವಿಧಾನವನ್ನು ರಚಿಸುವ ಪ್ರಕ್ರಿಯೆಯನ್ನು ಕೈಗೊಂಡಿತು. ಭಾರತದ ಸಂವಿಧಾನವು ಅಂತಿಮವಾಗಿ 26 ನವೆಂಬರ್ 1949 ರಂದು ಜಾರಿಗೊಳಿಸಲ್ಪಟ್ಟಿತು, ಮತ್ತು 26 ಜನವರಿ 1950 ರಂದು ಅದು ಜಾರಿಗೆ ಬಂದಿತು, [[ಜವಾಹರಲಾಲ್ ನೆಹರು]] ರವರ ಸರ್ಕಾರ ಭಾರತೀಯ ಸಂವಿಧಾನಕ್ಕೆ ಸೂಕ್ತ ಬದಲಾವಣೆಗಳನ್ನು ತಂದು ಗವರ್ನರ್ ಜನರಲ್ ಪದವಿಯನ್ನು ರದ್ದುಗೊಳಿಸಿತು. ಗವರ್ನರ್ ಜನರಲ್‍ರ ಬದಲು ಚುನಾಯಿತ ಅಧ್ಯಕ್ಷರ ಪದವಿ ಸೃಷ್ಟಿಯಾಯಿತು. ಭಾರತದ ಮೊದಲ [[ಭಾರತದ ರಾಷ್ಟ್ರಪತಿಗಳ ಪಟ್ಟಿ|ಅಧ್ಯಕ್ಷರು]] ಶ್ರೀ [[ಬಾಬು ರಾಜೇಂದ್ರ ಪ್ರಸಾದ್]].<ref>[Jai, Janak Raj (2003). Presidents of India, 1950–2003. Regency Publications. ISBN 978-81-87498-65-0]</ref> ==ಸಾಂವಿಧಾನಿಕ ಪಾತ್ರ== [[File:Flag of the President of India (1950–1971).svg|thumb|Flag of the President of India]] ಭಾರತೀಯ ಸಂವಿಧಾನದ ೫೨ನೇ ಪರಿಚ್ಛೇದ ಅಧ್ಯಕ್ಷರ ಪದವಿಯ ಸೃಷ್ಟಿಯನ್ನು ತೋರಿಸುತ್ತದೆ. ಸಂವಿಧಾನದ ಪ್ರಕಾರ, ಭಾರತದ ಅಧ್ಯಕ್ಷರು: * ಭಾರತೀಯ [[ಪ್ರಜೆ]]ಯಾಗಿರಬೇಕು * ಭಾರತದಲ್ಲೇ ಜನಿಸಿದವರಾಗಬೇಕೆಂಬ ನಿಯಮವೇನಿಲ್ಲ * ಎಷ್ಟು ಅವಧಿಗಳಿಗಾದರೂ ಚುನಾಯಿತರಾಗಬಹುದು ಅಧಿಕೃತವಾಗಿ [[ಕಾರ್ಯಾಂಗ]]ದ ಮುಖ್ಯಸ್ಥರಾದರೂ, ಭಾರತದ ಸರ್ಕಾರದಲ್ಲಿ ಅತ್ಯಂತ ಹೆಚ್ಚು ಅಧಿಕಾರವುಳ್ಳ ಸ್ಥಾನ [[ಭಾರತದ ಪ್ರಧಾನ ಮಂತ್ರಿ|ಪ್ರಧಾನಮಂತ್ರಿಗಳದ್ದು]] (ಸಂವಿಧಾನದ ೭೪ ನೆಯ ಪರಿಚ್ಛೇದದಂತೆ). ಭಾರತದ ಸಂವಿಧಾನದ ೫೩ ನೆಯ ಪರಿಚ್ಛೇದದಂತೆ [[ಸಂಸತ್ತು|ಸಂಸತ್ತಿಗೆ]] ಅಧ್ಯಕ್ಷರ ಅಧಿಕಾರವನ್ನು ಬೇರೊಂದು ಪದವಿಯಲ್ಲಿರುವ ವ್ಯಕ್ತಿಗೆ ವರ್ಗಾಯಿಸುವ ಶಕ್ತಿಯುಂಟು. ಸಾಂಪ್ರದಾಯಿಕವಾಗಿ ಅಧ್ಯಕ್ಷರ ಕೆಲಸಗಳಲ್ಲಿ ಒಂದು ಪ್ರಧಾನಮಂತ್ರಿ ಮತ್ತು ಇತರ [[ಮಂತ್ರಿ]]ಗಳ [[ಪ್ರಮಾಣವಚನ]] ಕಾರ್ಯಕ್ರಮವನ್ನು ನಡೆಸಿಕೊಡುವುದು. ==ರಾಷ್ಟ್ರಾಧ್ಯಕ್ಷರ ಚುನಾವಣೆ== *ವಿಶೇಷ ಲೇಖನ:[[ಭಾರತದ ರಾಷ್ಟ್ರಪತಿಗಳ ಚುನಾವಣೆ ೨೦೧೭]] ;ಅಧ್ಯಕ್ಷರನ್ನು ಚುನಾಯಿಸುವ ವ್ಯಕ್ತಿಗಳೆಂದರೆ: * ಸಂಸತ್ತಿನ [[ಭಾರತದ ಸಂಸತ್ತು|ಎರಡೂ ಸಭೆಗಳ]] ಲೋಕಸಭೆ ಮತ್ತು ರಾಜ್ಯಸಭೆಗಳ ಚುನಾಯಿತ ಸದಸ್ಯರು. * ಪ್ರತಿ ರಾಜ್ಯದ [[ವಿಧಾನಸಭೆ]]ಯ ಚುನಾಯಿತ ಸದಸ್ಯರು *ಪ್ರತಿ ಸದಸ್ಯರ ಕೈಯಲ್ಲಿರುವ ಮತಗಳ ಸಂಖ್ಯೆ ಅವರ ರಾಜ್ಯದ [[ಜನಸಂಖ್ಯೆ]], ಆ ರಾಜ್ಯದಿಂದ ಇರುವ ಶಾಸಕರ ಸಂಖ್ಯೆ, ಮೊದಲಾದವುಗಳ ಅನುಗುಣವಾಗಿರುತ್ತದೆ. ==ಅಧಿಕಾರ ಸ್ವೀಕಾರ ವಿಧಿ ವಿಧಾನ== [[File:Honour guard, India 20060302-9 d-0108-2-515h.jpg|thumb|ರಾಷ್ಟ್ರಪತಿಗಳ ಮೆರವಣಿಗೆ; ಗೌರವ ಸ್ವೀಕಾರ]] *25 Jul, 2017; *ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸುವುದಕ್ಕೂ ಮುನ್ನ ರಾಮನಾಥ ಕೋವಿಂದ್‌ ಅವರು ಬೆಳಿಗ್ಗೆ ರಾಜ್‌ಘಾಟ್‌ಗೆ ಭೇಟಿ ನೀಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಕೋವಿಂದ್‌ ಅವರು ನಿರ್ಗಮಿತ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರೊಂದಿಗೆ ರಾಷ್ಟ್ರಪತಿ ಭವನದಿಂದ ಮೆರವಣಿಗೆಯಲ್ಲಿ ಸಂಸತ್‌ ಭವನಕ್ಕೆ ಬಂದರು. *ದೇಶದ 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್‌ ಅವರು ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು. ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ಮಧ್ಯಾಹ್ನ 12.15ಕ್ಕೆ ನಡೆದ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಮಾಣವಚನ ಸ್ವೀಕರಿಸಿದ ರಾಮನಾಥ ಕೋವಿಂದ್‌ ಅವರಿಗೆ ನಿರ್ಗಮಿತ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಹಸ್ತಲಾಘವ ಮಾಡಿ, ರಾಷ್ಟ್ರಪತಿ ಸ್ಥಾನ ಅಲಂಕರಿಸುವಂತೆ ಸ್ಥಾನ ಬದಲಾಯಿಸಿಕೊಂಡರು. ರಾಮನಾಥ ಕೋವಿಂದ್‌ ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ಸಂಸತ್‌ ಆವರಣದಲ್ಲಿ 21 ಸುತ್ತು ಗುಂಡು ಹಾರಿಸಿ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು. *ಪ್ರಮಾಣವಚನ ಸ್ವೀಕರಿಸಿದ ಬಳಿಕ ರಾಮನಾಥ ಕೋವಿಂದ್‌ ಅವರು ಸಹಿ ಹಾಕಿದರು. ನೂತನ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ಸ್ವಾಗತಿಸಿ ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ಗೆ ಕರೆ ತರಲಾಯಿತು. ರಾಷ್ಟ್ರಗೀತೆ ಹಾಡುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು.<ref>[http://www.prajavani.net/news/article/2017/07/25/508759.html 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್‌ ಪ್ರಮಾಣವಚನ ಸ್ವೀಕಾರ;ಪ್ರಜಾವಾಣಿ ವಾರ್ತೆ;25 Jul, 2017]</ref> ==ಮಹಾಭಿಯೋಗ== ಸಂವಿಧಾನದ ೬೧ ನೆಯ ಪರಿಚ್ಛೇದದಂತೆ, ಅಧ್ಯಕ್ಷರು ಭಾರತೀಯ ಸಂವಿಧಾನವನ್ನು ಮೀರಿದ ಸಂದರ್ಭದಲ್ಲಿ ಅವರನ್ನು ತಮ್ಮ ಸ್ಥಾನ ದಿಂದ ತೆಗೆಯುವ ಅಧಿಕಾರ ಸಂಸತ್ತಿಗುಂಟು. ==ವೇತನ== *[[ಚರ್ಚೆಪುಟ:ಭಾರತದ ರಾಷ್ಟ್ರಪತಿ]] {| class="wikitable" style="float:Left; margin:1ex 0 1ex 1ex;" |- colspan="3" style="text-align:center;" |+ '''ರಾಷ್ಟ್ರಪತಿಗಳ ವೇತನ''' ! Date established !! ಸಂಬಳ!! ೨೦೦೯ರ ಸಂಬಳ |- | ಜನೆವರಿ ೨೦,೨೦೦೯ || style="text-align:right;"| {{INRConvert|500000}the first } || style="text-align:right;"| {{INRConvert|500000}} |- | colspan="3" style="text-align:center;"| Sources: |} <br clear="all"> *ರಾಷ್ಟ್ರಪತಿಗಳ ವೇತನ:ರೂ.500000/-<ref>[http://www.prajavani.net/news/article/2016/10/26/447784.html ರಾಷ್ಟ್ರಪತಿ ವೇತನ ಮೂರು ಪಟ್ಟು ಹೆಚ್ಚಳ?ಪಿಟಿಐ;d: 26 ಅಕ್ಟೋಬರ್ 2016,]</ref> ==ರಾಷ್ಟ್ರಪತಿ ಚುನಾವಣೆಯ ಹೆಜ್ಜೆಗುರುತುಗಳು== {{copyedit|date=ಸೆಪ್ಟಂಬರ್ ೧೯, ೨೦೧೮|for=”ಸ್ವಂತ ಅಭಿಪ್ರಾಯದ ಬ್ಲಾಗ್ ರೀತಿಯ ಮಾಹಿತಿ, ಉಲ್ಲೇಖಗಳಿಲ್ಲ”}} ;ಬಾಬು ರಾಜೇಂದ್ರ ಪ್ರಸಾದ್ (1950-1962): 1950ರ ಚುನಾವಣೆಯಲ್ಲಿ ‘ತಾಂತ್ರಿಕ’ ಸೆಣಸಾಟವೇನೂ ಇರಲಿಲ್ಲವಾದರೂ, ಅಂದು ಉಪ ಪ್ರಧಾನಮಂತ್ರಿಯಾಗಿದ್ದ ಸರ್ದಾರ್ ವಲ್ಲಭಭಾಯ್ ಪಟೇಲರು ಪ್ರಧಾನಿ ಜವಾಹರಲಾಲ್ ನೆಹರುರ ಪ್ರಭಾವ ತಗ್ಗಿಸಲು ಹೆಣೆದಿದ್ದ ಪೂರ್ವನಿಯೋಜಿತ ಕುಶಲ ಕಾರ್ಯಾಚರಣೆಗೆ ಇದು ಸಾಕ್ಷಿಯಾಯಿತೆನ್ನಬೇಕು. ಆಗ ಗವರ್ನರ್ ಜನರಲ್ ಆಗಿದ್ದ ಸಿ. ರಾಜಗೋಪಾಲಚಾರಿ (ರಾಜಾಜಿ) ಅವರೊಂದಿಗೆ ನಿರಾತಂಕವಾಗಿ ಕಾರ್ಯನಿರ್ವಹಿಸಬಹುದು ಎಂಬ ಗ್ರಹಿಕೆ ಹೊಂದಿದ್ದ ನೆಹರು ಅವರೇ ರಾಷ್ಟ್ರಪತಿಯಾಗಿ ಮುಂದುವರಿಯಲೆಂದು ಬಯಸಿದ್ದರು. ಇದು ಮಹಾತ್ಮ ಗಾಂಧೀಜಿಯವರ ಆಶಯವೂ ಆಗಿತ್ತು. ಆದರೆ ತಮ್ಮಂತೆಯೇ ಓರ್ವ ಬಲಪಂಥೀಯ ಸಂಪ್ರದಾಯವಾದಿಯಾದ ರಾಜೇಂದ್ರ ಪ್ರಸಾದರೆಡೆಗೆ ಪಟೇಲರ ಒಲವಿತ್ತು. ಪಟೇಲರಿಂದ ಹುರಿದುಂಬಿಸಲ್ಪಟ್ಟ ಪ್ರಸಾದರು, ರಾಜಗೋಪಾಲಾಚಾರಿಯವರ ಉಮೇದುವಾರಿಕೆಯನ್ನು ಸ್ವೀಕರಿಸಲೊಲ್ಲದ (ಕ್ವಿಟ್ ಇಂಡಿಯಾ ಆಂದೋಲನವನ್ನು ರಾಜಾಜಿ ವಿರೋಧಿಸಿದ್ದರು ಎಂಬುದೇ ಇದಕ್ಕೆ ಕಾರಣ) ಕಾಂಗ್ರೆಸ್ ಸಂಸದರ ಬೆಂಬಲವನ್ನು ಒಗ್ಗೂಡಿಸಿದರು. ಪಟೇಲರ ತಂತ್ರದ ಅರಿವಿರದಿದ್ದ ನೆಹರು 1949ರ ಅಕ್ಟೋಬರ್ 5ರಂದು, ರಾಜಾಜಿ ಹೆಸರನ್ನು ಮುಂಚೂಣಿಗೆ ತಂದು ಅಂಗೀಕಾರದ ಮುದ್ರೆ ದಕ್ಕಿಸಿಕೊಳ್ಳುವ ಉದ್ದೇಶದೊಂದಿಗೆ ಕಾಂಗ್ರೆಸ್ ಸಂಸದರ ಸಭೆ ಕರೆದರು. ಆದರೆ ಅವರ ಪ್ರಸ್ತಾವನೆಗೆ ದಕ್ಕಿದ್ದು ಪ್ರತಿಕೂಲ ಪ್ರತಿಕ್ರಿಯೆ! ನೆಹರು ಕೈಚೆಲ್ಲಬೇಕಾಯಿತು ಹಾಗೂ ರಾಜೇಂದ್ರ ಪ್ರಸಾದರ ಹೆಸರು ಅನುಮೋದನೆಗೊಂಡಿತು. ಈ ಬೆಳವಣಿಗೆಯಿಂದ ನೆಹರುರಿಗೆ ಇರಿಸುಮುರಿಸು ಆದರೂ, 1950ರ ಜನವರಿ 23ರಂದು ಸ್ವತಃ ಪ್ರಸಾದರ ಹೆಸರನ್ನು ಸೂಚಿಸಿದರು, ಪಟೇಲ್ ಇದನ್ನು ಅನುಮೋದಿಸಿದರು. ಚುನಾವಣೆಯ ಹಂಗಿಲ್ಲದೆ ಪ್ರಸಾದರು ಅವಿರೋಧವಾಗಿ ಆಯ್ಕೆಯಾದರು. ಆದರೆ ಮುಂದಿನ ಎರಡು ಸನ್ನಿವೇಶ ಅಥವಾ ಅವಧಿಗಳಲ್ಲಿ ಇದೇ ಪರಿಸ್ಥಿತಿ ಇರಲಿಲ್ಲ; 1952ರ ಚುನಾವಣೆಯಲ್ಲಿ, ಸಂವಿಧಾನ ರಚನಾಮಂಡಲಿಯ ಓರ್ವ ಸದಸ್ಯರಾಗಿದ್ದ ಕೆ.ಟಿ. ಷಾ ಅವರಿಂದ ಪ್ರಸಾದರು ಪೈಪೋಟಿ ಎದುರಿಸಬೇಕಾಗಿ ಬಂತು. ಆದರೆ ಷಾ ಮಡಿಲಿಗೆ ಬಿದ್ದಿದ್ದು 93,000 ಮತಗಳು. 5 ಲಕ್ಷಕ್ಕೂ ಹೆಚ್ಚು ಮತ ಗಳಿಸಿದ ಪ್ರಸಾದರು ವಿಜಯಿಯಾದರು. 1957ರಲ್ಲಿ ನಡೆದ ‘ಸಾಂಕೇತಿಕ’ ಅಥವಾ ‘ನಾಮಮಾತ್ರದ’ ಚುನಾವಣೆಯಲ್ಲಿ 4.6 ಲಕ್ಷ ಮತಗಳನ್ನು ಗಳಿಸಿದ ರಾಜೇಂದ್ರ ಪ್ರಸಾದರು ಎದುರಾಳಿ ಹರಿ ರಾಮ್ (2,672 ಮತಗಳು) ಅವರನ್ನು ಸೋಲಿಸಿದರು. ಇದುವರೆಗೆ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದವರ ಪೈಕಿ ಇವರದ್ದೇ ಸುದೀರ್ಘ ಕಾಲಾವಧಿ (12 ವರ್ಷಗಳು) ಎಂಬುದು ಗಮನಿಸಬೇಕಾದ ಸಂಗತಿ. ;ಸರ್ವೆಪಲ್ಲಿ ರಾಧಾಕೃಷ್ಣನ್ (1962-1967): ಬಾಬು ರಾಜೇಂದ್ರ ಪ್ರಸಾದರ ತರುವಾಯ ಈ ಸ್ಥಾನ ಅಲಂಕರಿಸಿದ್ದು ಶ್ರೇಷ್ಠ ವಿದ್ವಾಂಸ ಎಂದೇ ವ್ಯಾಪಕ ಮೆಚ್ಚುಗೆ ಪಡೆದಿದ್ದ ಸರ್ವೆಪಲ್ಲಿ ರಾಧಾಕೃಷ್ಣನ್. ಬರೋಬ್ಬರಿ 10 ವರ್ಷಗಳ ಕಾಲ ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿ, ಅದನ್ನು ರಾಷ್ಟ್ರಪತಿ ಚುನಾವಣೆಗೆ ಚಿಮ್ಮುಹಲಗೆಯಾಗಿಸಿಕೊಂಡ ಇವರು, ಐದೂವರೆ ಲಕ್ಷ ಮತಗಳನ್ನು ಗಳಿಸುವ ಮೂಲಕ ಸಮೀಪದ ಪ್ರತಿಸ್ಪರ್ಧಿ ಹರಿ ರಾಮ್ (6,341 ಮತಗಳು) ಅವರನ್ನು ಸೋಲಿಸಿ, 1962ರಿಂದ 67ರವರೆಗೆ ರಾಷ್ಟ್ರಪತಿ ಹುದ್ದೆಯಲ್ಲಿದ್ದರು. ;ಝಾಕೀರ್ ಹುಸೇನ್ (1967-1969): ಇವರು ದೇಶದ ಮೊಟ್ಟಮೊದಲ ಮುಸ್ಲಿಂ ರಾಷ್ಟ್ರಪತಿಯೂ ಹೌದು. 1967ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೊಂಚ ಹಿನ್ನಡೆ (283 ಸ್ಥಾನಗಳು) ಅನುಭವಿಸಬೇಕಾಗಿ ಬಂದ ವಾತಾವರಣದ ಹಿನ್ನೆಲೆಯಲ್ಲಿ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟಿತು ಎನ್ನಬೇಕು. ಈ ಚುನಾವಣೆಯಲ್ಲಿ, ವಿಪಕ್ಷಗಳು ಸೂಚಿಸಿದ್ದ ಅಭ್ಯರ್ಥಿಯಾಗಿದ್ದ ಸುಪ್ರೀಂಕೋರ್ಟ್​ನ ಮಾಜಿ ಮುಖ್ಯ ನ್ಯಾಯಮೂರ್ತಿ ಕೊಕಾ ಸುಬ್ಬರಾವ್ 3.64 ಲಕ್ಷ ಮತ ಗಳಿಸಿದರೆ, 4.71 ಲಕ್ಷ ಮತ ಗಿಟ್ಟಿಸಿಕೊಂಡ ಝಾಕೀರ್ ಹುಸೇನ್ ವಿಜಯಶಾಲಿಯಾದರು. ;ವಿ.ವಿ. ಗಿರಿ (1969-1974): ರಾಷ್ಟ್ರಪತಿ ಹುದ್ದೆಯಲ್ಲಿರುವಾಗಲೇ ನಿಧನರಾದ ಝಾಕೀರ್ ಹುಸೇನ್ ಸ್ಥಾನವನ್ನು ‘ಹಂಗಾಮಿಯಾಗಿ’ ತುಂಬಿದ ವಿ.ವಿ. ಗಿರಿ, ತರುವಾಯದಲ್ಲಿ ಚುನಾವಣೆಗೂ ಸ್ಪರ್ಧಿಸಿದ್ದು ಸ್ವಾರಸ್ಯಕರ ಬೆಳವಣಿಗೆ. ಅಷ್ಟು ಹೊತ್ತಿಗಾಗಲೇ ಕಾಂಗ್ರೆಸ್​ನಲ್ಲಿ ‘ಬಣ ರಾಜಕೀಯ’ ತೀವ್ರಗೊಂಡಿತ್ತು. ಪಕ್ಷಾಧ್ಯಕ್ಷ ಎಸ್. ನಿಜಲಿಂಗಪ್ಪ ನೇತೃತ್ವದ ‘ಸಿಂಡಿಕೇಟ್ ಬಣ’ ನೀಲಂ ಸಂಜೀವರೆಡ್ಡಿ ಅವರನ್ನು ಕಣಕ್ಕೆ ಇಳಿಸಲು ನಿರ್ಧರಿಸಿತು. ಆದರೆ ಇದಕ್ಕೆ ತಕರಾರೆತ್ತಿದ ಪ್ರಧಾನಿ ಇಂದಿರಾ ಗಾಂಧಿ, ದಲಿತ ನಾಯಕ ಜಗಜೀವನ್ ರಾಮ್ ಹೆಸರನ್ನು ಸೂಚಿಸಿದರು. ಈ ಚರ್ಚಾವಿಷಯವನ್ನು ಮತಕ್ಕೆ ಹಾಕಿದಾಗ, ರೆಡ್ಡಿ ಪರವಾಗಿ ನಾಲ್ಕು, ವಿರುದ್ಧವಾಗಿ ಎರಡು ಮತಗಳು ಬಂದವು. ಆಗ ಅಖಾಡ ಪ್ರವೇಶಿಸಿದವರೇ ವಿ.ವಿ. ಗಿರಿ! ಆಗ ಹಂಗಾಮಿ ರಾಷ್ಟ್ರಪತಿಯಾಗಿದ್ದ ಗಿರಿ, ಓರ್ವ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರ್ಧಾರವನ್ನು ಪ್ರಕಟಿಸಿದರು. ಈ ಮಧ್ಯೆ, ಪಕ್ಷದ ಹಿರಿತಲೆಗಳಿಗೆ ಚಾಣಾಕ್ಷೆ ಇಂದಿರಾ ಹಮ್ಮಿಕೊಂಡಿದ್ದ ಕಾರ್ಯತಂತ್ರಗಳ ಸುಳಿವೂ ದಕ್ಕಿರಲಿಲ್ಲ. ಆದರೆ ಜಾಗರೂಕ ಸ್ವಭಾವದ ನಿಜಲಿಂಗಪ್ಪನವರು, ಮಾಜಿ ಹಣಕಾಸು ಸಚಿವ ಸಿ.ಡಿ. ದೇಶಮುಖ್​ರನ್ನು ಕಣಕ್ಕಿಳಿಸಿದ್ದ ಸ್ವತಂತ್ರ ಪಾರ್ಟಿ ಮತ್ತು ಜನಸಂಘ ಪಕ್ಷಗಳನ್ನು ಎಡತಾಕಿ, ಎರಡನೇ ಆದ್ಯತೆಯ ಮತಗಳನ್ನು ರೆಡ್ಡಿಯವರಿಗೆ ನೀಡುವಂತೆ ಕೋರಿದರು. ಮತದಾನಕ್ಕೆ ಕೆಲ ದಿನಗಳಿರುವಾಗಲೇ, ‘ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸುವಂತೆ’ ಇಂದಿರಾ ಕಾಂಗ್ರೆಸ್ ನಾಯಕರಿಗೆ ಕರೆಯಿತ್ತರು. ಪೈಪೋಟಿ ಅದೆಷ್ಟು ನಿಕಟವಾಗಿತ್ತೆಂದರೆ, ಮೊದಲ ಸುತ್ತಿನಲ್ಲಿ ಅಗತ್ಯವಿದ್ದ ‘ಕಟ್-ಆಫ್’ ಪ್ರಮಾಣದ ಮತಗಳು ಯಾರಿಗೂ ದಕ್ಕಿರಲಿಲ್ಲ. ಎರಡನೇ ಆದ್ಯತೆಯ ಮತಗಳ ಎಣಿಕೆಯ ನಂತರವಷ್ಟೇ ವಿ.ವಿ. ಗಿರಿ ಗೆಲುವಿನ ನಗೆ ಬೀರಿದರು. ಅಗತ್ಯವಿದ್ದ 4,18,169 ಮತಗಳಿಗೆ ಪ್ರತಿಯಾಗಿ ಗಿರಿಯವರಿಗೆ ದಕ್ಕಿದ್ದು ಬರೋಬ್ಬರಿ 4.20 ಲಕ್ಷ ಮತಗಳು. ರೆಡ್ಡಿ ಮತ್ತು ದೇಶಮುಖ್ ಕ್ರಮವಾಗಿ 4.05 ಲಕ್ಷ ಮತ್ತು 1.13 ಲಕ್ಷ ಮತಗಳನ್ನು ಗಳಿಸಿದರು. ಕಾಂಗ್ರೆಸ್​ನಲ್ಲಿ ಒಡಕು ಉಂಟಾಗುವುದಕ್ಕೆ ಈ ಚುನಾವಣೆ ಪೀಠಿಕೆ ಹಾಕಿತೆನ್ನಬೇಕು. ;ಫಕ್ರುದ್ದೀನ್ ಅಲಿ ಅಹ್ಮದ್ (1974-1977): ವಿ.ವಿ. ಗಿರಿ ಅಧಿಕಾರಾವಧಿಯ ನಂತರ ರಾಷ್ಟ್ರಪತಿ ಗಾದಿಗೇರಿದ ಇವರು, ಝಾಕೀರ್ ಹುಸೇನರ ನಂತರ ಈ ಉನ್ನತ ಹುದ್ದೆಗೇರಿದ ಎರಡನೇ ಮುಸ್ಲಿಂ ನಾಯಕ. ಅಷ್ಟು ಹೊತ್ತಿಗಾಗಲೇ, ಕಾಂಗ್ರೆಸ್ ಪಕ್ಷದ ನೆಲೆಗಟ್ಟು ಮತ್ತು ಬಲದಲ್ಲಿ ಗಣನೀಯ ಸುಧಾರಣೆಯಾಗಿತ್ತು. ಇದಕ್ಕೆ ಕಾರಣವಾಗಿದ್ದು ಇಂದಿರಾರ ಸಮರ್ಥ ನೇತೃತ್ವ. 7.66 ಲಕ್ಷ ಮತಗಳೊಡನೆ ಫಕ್ರುದ್ದೀನ್ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದರೆ, ವಿಪಕ್ಷಗಳ ಅಭ್ಯರ್ಥಿ ತ್ರಿದಿಬ್ ಚೌಧುರಿ 1.89 ಲಕ್ಷ ಮತಗಳಿಗೆ ತೃಪ್ತರಾಗಬೇಕಾಯಿತು. ಇಂದಿರಾ ಗಾಂಧಿಯವರ ಇಶಾರೆಯಂತೆ ತುರ್ತು ಪರಿಸ್ಥಿತಿಯ ಘೊಷಣೆ ಮಾಡಿದ ರಾಷ್ಟ್ರಪತಿಯೂ ಇವರೇ. ಝಾಕೀರ್ ಹುಸೇನರಂತೆ ಇವರು ಕೂಡ ಅಧಿಕಾರದಲ್ಲಿರುವಾಗಲೇ ಅಸುನೀಗಿದರು. ;ನೀಲಂ ಸಂಜೀವರೆಡ್ಡಿ (1977-1982): ರಾಷ್ಟ್ರಪತಿಯಾಗುವ ರೆಡ್ಡಿಯವರ ಕನಸಿಗೆ ಅಥವಾ ಸಂಭಾವ್ಯತೆಗೆ ಇಂದಿರಾ ಗಾಂಧಿಯವರು 1969ರಲ್ಲೇ ತಣ್ಣೀರೆರಚಿದ್ದರು. ಇದನ್ನೊಂದು ಅಸ್ತ್ರವಾಗಿಸಿಕೊಂಡ ಮತ್ತು ಅಷ್ಟು ಹೊತ್ತಿಗಾಗಲೇ ಅಧಿಕಾರ ಗದ್ದುಗೆಯಲ್ಲಿದ್ದ ಇಂದಿರಾ ಎದುರಾಳಿಗಳು, 1977ರ ರಾಷ್ಟ್ರಪತಿ ಚುನಾವಣಾ ಕಣಕ್ಕೆ ರೆಡ್ಡಿಯವರನ್ನು ಇಳಿಸುವ ಮೂಲಕ ಪ್ರತೀಕಾರಕ್ಕೆ ಮುಂದಾದರು. ಖ್ಯಾತ ನರ್ತಕಿ ರುಕ್ಮಿಣಿ ದೇವಿ ಅರುಂಡೇಲ್​ರನ್ನು ಕಣಕ್ಕಿಳಿಸಬೇಕೆಂಬುದು ಪ್ರಧಾನಿ ಮೊರಾರ್ಜಿ ದೇಸಾಯಿಯವರ ಬಯಕೆಯಾಗಿತ್ತು. ಆದರೆ ಆಕೆ ನಿರಾಕರಿಸಿದ ಕಾರಣ ರೆಡ್ಡಿ ಅವಿರೋಧವಾಗಿ ಆಯ್ಕೆಯಾದರು. ;ಜೈಲ್ ಸಿಂಗ್ (1982-1987): 1982ರ ರಾಷ್ಟ್ರಪತಿ ಚುನಾವಣೆ ವೇಳೆಗೆ ಇಂದಿರಾ ಗಾಂಧಿ ಮತ್ತೊಮ್ಮೆ ಗದ್ದುಗೆಗೇರಿ ಗರಿಗೆದರಿದ್ದರು. ಇಂದಿರಾ ಕೃಪಾಪೋಷಿತ ಜೈಲ್ ಸಿಂಗ್ 7.54 ಲಕ್ಷ ಮತ ಗಳಿಸಿದರೆ, ವಿಪಕ್ಷಗಳ ಅಭ್ಯರ್ಥಿ ಮತ್ತು ಸುಪ್ರೀಂಕೋರ್ಟ್​ನ ಮಾಜಿ ಮುಖ್ಯ ನ್ಯಾಯಮೂರ್ತಿ ಎಚ್.ಆರ್. ಖನ್ನಾ ಬುಟ್ಟಿಗೆ 2.83 ಲಕ್ಷ ಮತಗಳು ಬಿದ್ದವು. ರಾಷ್ಟ್ರಪತಿಯಾಗಿದ್ದಾಗಿನ ಅವಧಿಯಲ್ಲಿ ಜೈಲ್ ಸಿಂಗ್, ‘ನನ್ನ ನಾಯಕಿ ಹೇಳಿದರೆ, ಕಸಪೊರಕೆ ಎತ್ತಿಕೊಂಡು ಕಸ ಹೊಡೆಯಲೂ ನಾನು ಸಿದ್ಧ’ ಎಂಬುದಾಗಿ ವಿವೇಚನಾರಹಿತವಾಗಿ ಆಡಿದ ಮಾತು, ‘ರಾಷ್ಟ್ರಪತಿ ಎಂದರೆ ರಬ್ಬರ್​ಸ್ಟಾಂಪ್​ನಂತೆ ಕಾರ್ಯನಿರ್ವಹಿಸುವವರು’ ಎಂಬ ಟೀಕಾಕಾರರ ಮಾತಿಗೆ ಪುಷ್ಟಿಯೊದಗಿಸಿತು! ಆದರೆ ಇಂದಿರಾ ಮನದಲ್ಲಿ ಗಿರಕಿ ಹೊಡೆಯುತ್ತಿದ್ದ ಚಿಂತನೆಗಳೇ ಬೇರೆ. ಜೈಲ್ ಸಿಂಗ್ ಆಯ್ಕೆಯಿಂದಾಗಿ ಸಿಖ್ ಸಮುದಾಯ ಸಂತುಷ್ಟಗೊಳ್ಳುತ್ತದೆ ಮತ್ತು ಖಲಿಸ್ತಾನ್ ಆಂದೋಲನವನ್ನು ತಹಬಂದಿಗೆ ತರಲು ಈ ನಡೆ ತಮಗೆ ನೆರವಾಗುತ್ತದೆ ಎಂಬುದು ಇಂದಿರಾ ಎಣಿಕೆಯಾಗಿತ್ತು; ಆದರೆ ಆದದ್ದೇ ಬೇರೆ. ಖಲಿಸ್ತಾನ್ ಆಂದೋಲನ ತೀವ್ರಗೊಂಡು, ‘ಆಪರೇಷನ್ ಬ್ಲೂಸ್ಟಾರ್’ ಕಾರ್ಯಾಚರಣೆಗೂ ಆಸ್ಪದ ಕಲ್ಪಿಸಿತು, ಸಿಖ್ ಅಂಗರಕ್ಷಕರಿಂದಲೇ ಇಂದಿರಾ ಹತರಾಗುವಂತಾಯಿತು. ;ಆರ್. ವೆಂಕಟರಾಮನ್ (1987-1992): ಇಂದಿರಾ ಗಾಂಧಿ ಮರಣಾನಂತರ ಪ್ರಧಾನಿ ಗದ್ದುಗೆಗೇರಿದ ಅವರ ಮಗ ರಾಜೀವ್ ಗಾಂಧಿ, 1987ರ ರಾಷ್ಟ್ರಪತಿ ಚುನಾವಣೆ ವೇಳೆ ಉಪರಾಷ್ಟ್ರಪತಿ ಆರ್. ವೆಂಕಟರಾಮನ್​ರನ್ನು ಅಧ್ಯಕ್ಷೀಯ ಅಭ್ಯರ್ಥಿಯಾಗಿ ಸೂಚಿಸಿದರು. ಇಂದಿರಾ ಹತ್ಯೆಯ ತರುವಾಯದ ಅನುಕಂಪದ ಅಲೆಯಲ್ಲಿ ದಕ್ಕಿದ ಭರಪೂರ ಸಂಸದೀಯ ಬಹುಮತದ ಬಲದಿಂದಾಗಿ ವೆಂಕಟರಾಮನ್​ರಿಗೆ 7.40 ಲಕ್ಷ ಮತಗಳನ್ನು ಗಳಿಸಿಕೊಡುವಲ್ಲಿ ರಾಜೀವ್ ಯಶಸ್ವಿಯಾದರು. ವಿಪಕ್ಷಗಳ ಅಭ್ಯರ್ಥಿ ಹಾಗೂ ಮಾಜಿ ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್​ಗೆ ದಕ್ಕಿದ್ದು 2.82 ಲಕ್ಷ ಮತಗಳು. ;ಶಂಕರ ದಯಾಳ್ ಶರ್ಮಾ (1992-1997): ವೆಂಕಟರಾಮನ್ ನಂತರ ರಾಷ್ಟ್ರಪತಿ ಗದ್ದುಗೆಗೇರಿದವರು ನೆಹರು-ಗಾಂಧಿ ಕುಟುಂಬದ ನಿಷ್ಠಾವಂತ ಅನುಯಾಯಿಯಾಗಿದ್ದ ಶಂಕರ ದಯಾಳ್ ಶರ್ವ. ಚುನಾವಣೆಯಲ್ಲಿ ಇವರಿಗೆ ಎದುರಾಳಿಯಾಗಿದ್ದವರು ಅನುಭವಿ ಸಂಸದ ಜಾರ್ಜ್ ಗಿಲ್ಬರ್ಟ್ ಸ್ವೆಲ್. ಶರ್ಮಾ ಮತ್ತು ಸ್ವೆಲ್ ಮಡಿಲಿಗೆ ಕ್ರಮವಾಗಿ ಬಿದ್ದ ಮತಗಳು- 6.76 ಲಕ್ಷ ಮತ್ತು 3.46 ಲಕ್ಷ. ;ಕೆ.ಆರ್. ನಾರಾಯಣನ್(1997-2002): ಅದು ಕೇಂದ್ರದಲ್ಲಿ ಜನತಾದಳದ ಇಂದ್ರಕುಮಾರ್ ಗುಜ್ರಾಲ್ ನೇತೃತ್ವದ ಅಲ್ಪಮತದ ಸರ್ಕಾರವಿದ್ದ ಕಾಲಾವಧಿ. ಉಪರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದ, ದಲಿತ ಸಮುದಾಯದ ಕೆ.ಆರ್. ನಾರಾಯಣ್​ರನ್ನು ಕಾಂಗ್ರೆಸ್ ಕಣಕ್ಕಿಳಿಸಿತು. ಇವರಿಗೆ ಎದುರಾಗಿ ಸೆಡ್ಡು ಹೊಡೆದವರು ಟಿ.ಎನ್. ಶೇಷನ್; ದೇಶದ ಚುನಾವಣಾ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಚೊಕ್ಕಗೊಳಿಸಲು ಮಾಡಿದ ದೃಢಯತ್ನಗಳಿಂದಾಗಿ ಜನಮೆಚ್ಚುಗೆ ಗಳಿಸಿ, ನಿವೃತ್ತರೂ ಆಗಿದ್ದ ಶೇಷನ್ ಅಖಾಡಕ್ಕಿಳಿದಾಗ ಸಹಜವಾಗಿಯೇ ಹಲವರ ಹುಬ್ಬೇರಿದವು. ಶೇಷನ್​ಗೆ ಒತ್ತಾಸೆಯಾಗಿದ್ದ ಶಿವಸೇನಾ ಪಕ್ಷದ ಬೆಂಬಲ ಮತ್ತು ಮುಖ್ಯ ಚುನಾವಣಾಧಿಕಾರಿಯಾಗಿ ಅವರಿಗೆ ಅಷ್ಟು ಹೊತ್ತಿಗಾಗಲೇ ದಕ್ಕಿದ್ದ ಜನಪ್ರಿಯತೆ ಮತಗಳಾಗಿ ಪರಿವರ್ತನೆಯಾಗುವುದೇ ಎಂಬ ಕುತೂಹಲ ಹರಳುಗಟ್ಟಿತ್ತು. ಆದರೆ 9.56 ಲಕ್ಷ ಮತಗಳನ್ನು ಗಳಿಸುವ ಮೂಲಕ ನಾರಾಯಣನ್ ಗೆಲುವಿನ ನಗೆ ಬೀರಿದರು. ಮಣಿದ ಶೇಷನ್​ಗೆ ದಕ್ಕಿದ್ದು 50,631 ಮತಗಳು ಮಾತ್ರ. ;ಡಾ. ಎಪಿಜೆ ಅಬ್ದುಲ್ ಕಲಾಂ(2002-2007): ಅದು ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್​ಡಿಎ ಒಕ್ಕೂಟವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಲಾವಧಿ. ಹಲವು ಪಕ್ಷಗಳ ಮೈತ್ರಿ ನೆಚ್ಚಿದ್ದ ‘ಖಿಚಡಿ ಸರ್ಕಾರ’ ಅವರದಾಗಿತ್ತು. 2ನೇ ಅವಧಿಗೂ ರಾಷ್ಟ್ರಪತಿಯಾಗಿ ಮುಂದುವರಿಯುವ ಕನಸು ಕಾಣುತ್ತಿದ್ದರು ಕೆ.ಆರ್. ನಾರಾಯಣನ್. ಕಾಂಗ್ರೆಸ್, ಎಡಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳ ಬೆಂಬಲ ಅವರಿಗಿದ್ದುದೇ ಇದಕ್ಕೆ ಕಾರಣ. ಆದರೆ ವಾಜಪೇಯಿ ಇದಕ್ಕೊಪ್ಪಲಿಲ್ಲ. ಆಗ, ಉಪರಾಷ್ಟ್ರಪತಿ ಕೃಷ್ಣಕಾಂತ ಹೆಸರು ಚಲಾವಣೆಗೆ ಬಂದಿತಾದರೂ, ಶಿವಸೇನೆ ಮತ್ತು ಕೆಲ ಬಿಜೆಪಿ ನಾಯಕರು ಪ್ರಸ್ತಾಪಿಸಿದ್ದು ಮಾಜಿ ರಾಜ್ಯಪಾಲ ಪಿ.ಸಿ. ಅಲೆಕ್ಸಾಂಡರ್ ಹೆಸರನ್ನು. ಆದರೆ ವಿಪಕ್ಷಗಳು ಇದನ್ನು ತಿರಸ್ಕರಿಸಿದವು. ಆಗ ವಾಜಪೇಯಿ ‘ಕ್ಷಿಪಣಿ ವಿಜ್ಞಾನಿ’ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಹೆಸರನ್ನು ಸೂಚಿಸಿದರು. ಈ ಪ್ರಸ್ತಾವಕ್ಕೆ ಸಮಾಜವಾದಿ ಪಕ್ಷ, ತೆಲುಗು ದೇಶಂ, ಎಐಎಡಿಎಂಕೆ ಮತ್ತು ಬಿಎಸ್​ಪಿ ಹಸಿರು ನಿಶಾನೆ ತೋರಿದವು. ತರುವಾಯದಲ್ಲಿ ಕಾಂಗ್ರೆಸ್ ಕೂಡ ಸಮ್ಮತಿಸಿತು. ಎಡಪಕ್ಷಗಳು ಲಕ್ಷ್ಮಿ ಸೆಹಗಲ್​ರನ್ನು ಕಣಕ್ಕಿಳಿಸಿದರೂ, ಅವರಿಗೆ ದಕ್ಕಿದ್ದು 1.07 ಲಕ್ಷ ಮತಗಳು. 9.23 ಲಕ್ಷ ಮತಗಳನ್ನು ದಕ್ಕಿಸಿಕೊಂಡ ಕಲಾಂ ವಿಜಯದ ನಗೆ ಬೀರಿದರು. ;ಪ್ರತಿಭಾ ಪಾಟೀಲ್ (2007-2012): ಅಬ್ದುಲ್ ಕಲಾಂರನ್ನು ಎರಡನೇ ಅವಧಿಗೂ ರಾಷ್ಟ್ರಪತಿಯಾಗಿ ಮುಂದುವರಿಸುವ ಇರಾದೆ ಬಿಜೆಪಿಯದಾಗಿತ್ತು; ಆದರೆ ಇತರ ಪಕ್ಷಗಳಿಂದ ಯಾವುದೇ ಬೆಂಬಲ ದಕ್ಕುವ ಸಾಧ್ಯತೆ ಕಂಡುಬರಲಿಲ್ಲ. ಹೀಗಾಗಿ ಉಪ ರಾಷ್ಟ್ರಪತಿ ಭೈರೋನ್ ಸಿಂಗ್ ಶೆಖಾವತ್​ರನ್ನು ಕಣಕ್ಕಿಳಿಸುವುದು ಅನಿವಾರ್ಯವಾಯಿತು. ಕಾಂಗ್ರೆಸ್, ಮೈತ್ರಿಸರ್ಕಾರದ ಸಹಭಾಗಿಗಳು ಮತ್ತು ಎಡಪಕ್ಷಗಳ ಬೆಂಬಲದೊಂದಿಗೆ ಕಣಕ್ಕಿಳಿದ ಪ್ರತಿಭಾ 6.38 ಲಕ್ಷ ಮತಗಳನ್ನು ಗಳಿಸಿ ಚುನಾಯಿತರಾಗಿ, ಮೊಟ್ಟಮೊದಲ ಮಹಿಳಾ ರಾಷ್ಟ್ರಪತಿ ಎನಿಸಿಕೊಂಡರು. ಕೊಲೆ ಪ್ರಕರಣವೊಂದರಲ್ಲಿ ತಮ್ಮ ಸೋದರನನ್ನು ರಕ್ಷಿಸಲು ಪ್ರತಿಭಾ ಯತ್ನಿಸಿದ್ದಾರೆ ಎಂಬುದೂ ಸೇರಿದಂತೆ ಹಲವು ಆರೋಪಗಳು ಈ ಚುನಾವಣಾ ಸಂದರ್ಭದಲ್ಲಿ ಕೇಳಿ ಬಂದರೂ 3ನೇ ಎರಡರಷ್ಟು ಮತ ದಕ್ಕಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾದರು. ಶೇಖಾವತ್​ರಿಗೆ ದಕ್ಕಿದ್ದು 3.31 ಲಕ್ಷ ಮತಗಳು ಮಾತ್ರ. ;ಪ್ರಣಬ್ ಮುಖರ್ಜಿ (2012-2017): 2012ರ ರಾಷ್ಟ್ರಪತಿ ಚುನಾವಣಾ ಸಂದರ್ಭದಲ್ಲಿ ಪಕ್ಷದ ಆಂತರಿಕ ನೆಲೆಗಟ್ಟಿನಲ್ಲಿ ಪ್ರಣಬ್ ಮುಖರ್ಜಿ ಅದೆಷ್ಟು ಪರಿಣಾಮಕಾರಿಯಾಗಿ ತಮ್ಮ ಕುರಿತಾದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರೆಂದರೆ, ಅವರನ್ನು ತಡೆಯುವವರು ಯಾರೂ ಇರಲಿಲ್ಲ. ಅಭ್ಯರ್ಥಿಯಾಗಿ ಅವರ ಹೆಸರನ್ನು ಕಾಂಗ್ರೆಸ್ ಪಕ್ಷ ಘೋಷಿಸುತ್ತಿದ್ದಂತೆ, ಎನ್​ಡಿಎ ಸಹಯೋಗಿಗಳಾದ ಜೆಡಿ (ಯು) ಮತ್ತು ಶಿವಸೇನೆ ಅವರನ್ನು ಬೆಂಬಲಿಸಿದವು. ಬಿಜೆಪಿ ಬೆಂಬಲಿಸಿದ್ದು ಪಿ.ಎ. ಸಂಗ್ಮಾರನ್ನು. 7.14 ಲಕ್ಷ ಮತಗಳೊಂದಿಗೆ ಪ್ರಣಬ್ ಗೆದ್ದರೆ, 3.16 ಲಕ್ಷ ಮತಗಳಿಗೆ ಸಂಗ್ಮಾ ತೃಪ್ತರಾಗಬೇಕಾಯಿತು. ==ನೋಡಿ== *[[ಭಾರತದ ರಾಷ್ಟ್ರಪತಿಗಳ ಪಟ್ಟಿ]] ==ಬಾಹ್ಯ ಸಂಪರ್ಕಗಳು== * [http://presidentofindia.nic.in/ ಭಾರತದ ಅಧ್ಯಕ್ಷರು (ಅಧಿಕೃತ ತಾಣ)] * [http://kannada.oneindia.com/news/india/who-is-ram-nath-kovind-the-next-president-of-india-120131.html ವ್ಯಕ್ತಿಚಿತ್ರ: ಮುಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್] ==ಉಲ್ಲೇಖಗಳು== {{reflist}} {{ಭಾರತದ ರಾಷ್ಟ್ರಪತಿಗಳು}} [[ವರ್ಗ:ಭಾರತದ ರಾಜಕೀಯ|ಅಧ್ಯಕ್ಷರು]] [[ವರ್ಗ:ಭಾರತದ ರಾಷ್ಟ್ರಪತಿಗಳು|*]] [[nl:President van India#Lijst van presidenten van India]] 2xt4bex8o5fvzbtunuyd236cc8lspym ಛತ್ರಪತಿ ಶಿವಾಜಿ 0 1849 1116728 1102238 2022-08-25T09:36:36Z 2409:4071:2188:54D7:0:0:277B:20B0 ನಾನು ಸತ್ಯ ಘಟನೆಗಳನ್ನು ತಿಳಿಸಿದ್ದೇನೆ wikitext text/x-wiki {{infobox ದೊರೆ | name = ಛತ್ರಪತಿ ಶಿವಾಜಿ ಮಹಾರಾಜರು | title = ರಾಜ/ಅಧಿಪತಿ | image =[[File:Shivaji Rijksmuseum.jpg|thumb|ಮರಾಠ ರಾಜ ಶಿವಾಜಿಯ ತೈಲಚಿತ್ರ]] | reign = ಕ್ರಿ.ಶ.೧೬೭೪ - ೧೬೮೦ | coronation = ೬ ಜೂನ್ ೧೬೭೪ | othertitles = ಛತ್ರಪತಿ | full name = ಶಿವಾಜಿರಾಜೆ ಶಹಾಜಿರಾಜೆ ಭೋಸ್ಲೆ | native_lang1 = | native_lang1_name1 = | native_lang2 = | native_lang2_name1 = | native_lang8 = | native_lang8_name1 = | predecessor = | successor = ಛತ್ರಪತಿ [[ಸಂಭಾಜಿ]] ಮಹಾರಾಜ್ ಭೋಸ್ಲೆ | spouse = ಸಯಿಬಾಯಿ | offspring = ಸಂಭಾಜಿ | royal house = | dynasty = [[ಮರಾಠಾ ಸಾಮ್ರಾಜ್ಯ]] | royal anthem = | father = ಶಹಾಜಿ ಭೋಂಸ್ಲೆ | mother = ಜೀಜಾಬಾಯಿ | date of birth = ಕ್ರಿ.ಶ.೧೬೨೭ ಅಥವಾ ೧೯ ಫೆಬ್ರವರಿ ೧೬೩೦ | place of birth = ಶಿವನೇರಿದುರ್ಗ, ಶಿವನೇರಿ, ಅಹ್ಮದ್ ನಗರ ಸುಲ್ತಾನ್ ಪ್ರಾಂತ್ಯ (ಈಗ [[ಮಹಾರಾಷ್ಟ್ರ]] ರಾಜ್ಯ, [[ಭಾರತ]]) | date of death = ೩ ಏಪ್ರಿಲ್ ೧೬೮೦ (ತೀರಿದಾಗ ವಯಸ್ಸು ೫೦-೫೩) | place of death = ರಾಯಗಡ ಕೋಟೆ, ರಾಯಗಡ, ಮರಾಠ ಸಾಮ್ರಾಜ್ಯ | date of burial = | place of burial = ರಾಯಗಡ }} '''ಛತ್ರಪತಿ ಶಿವಾಜಿ ಮಹಾರಾಜ''' ಅಥವಾ '''ಶಿವಾಜಿರಾಜೆ ಶಹಾಜಿರಾಜೆ ಭೋಂಸ್ಲೆ''' (ಫೆಬ್ರುವರಿ ೧೯, ೧೬೩೦/ಫೆಬ್ರುವರಿ ೧೯, ೧೬೨೭ - ಏಪ್ರಿಲ್ ೩, ೧೬೮೦) '''ಮರಾಠಾ ರಾಜ್ಯದ ಸ್ಥಾಪಕರು'''.ಇವರು '''೧೬೩೦'''ರಲ್ಲಿ [[ಮಹಾರಾಷ್ಟ್ರ]] ರಾಜ್ಯದ [[ಪುಣೆ]]ಯ ಹತ್ತಿರವಿರುವ '''ಶಿವನೇರಿ'''ಎಂಬಲ್ಲಿ ಜನಿಸಿದರು.ಇವರು '''೧೬೭೪''' ರಲ್ಲಿ ಸ್ಥಾಪಿಸಿದ ಮರಾಠಾ ರಾಜ್ಯವು ೧೮೧೮ರ ವರೆಗೂ ರಾರಾಜಿಸಿತು. ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು.ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮಭಾರತವನ್ನು ತಮ್ಮ ಆಳ್ವಿಕೆಗೆ ತಂದರು.ಶಿವಾಜಿಯ ಶೌರ್ಯ, ಸಾಹಸ ರಾಷ್ಟ್ರಭಕ್ತ ಆಡಳಿತಗಾರರಿಗೆ ಎಂದೆಂದಿಗೂ ಪ್ರೇರಣಾದಾಯಿ. ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಭಾರತದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವಂತದ್ದು. [[ಮಹಾರಾಷ್ಟ್ರ]]ದ ಅಸ್ಮಿತೆ ಶಿವಾಜಿ ಭೋಂಸ್ಲೆ ಅವರ ಕುಟುಂಬದ ತಾಯಿಬೇರು ಕನ್ನಡನಾಡಿನಲ್ಲಿದೆ.ಕರ್ನಾಟಕಕ್ಕೂ ಮರಾಠರಿಗೂ ರಾಜಕೀಯ ಒಡನಾಟ ಆರಂಭವಾಗಿದ್ದು ೧೭ನೇ ಶತಮಾನದ ಮೊದಲರ್ಧದಲ್ಲಿ.ರಾಜ್ಯ ವಿಸ್ತರಣೆಯಲ್ಲಿ ಮೊಗಲರಿಗೂ ವಿಜಾಪುರದ ಆದಿಲ್ ಶಾಹಿಗಳಿಗೂ ಕರಾರು ಏರ್ಪಟ್ಟು(೧೬೩೬) ಕರ್ನಾಟಕದ ದಕ್ಷಿಣ ಭಾಗ ಹಾಗೂ ತಮಿಳುನಾಡಿನ ಕೆಲವು ಭಾಗಗಳ ಮೇಲೆ ಹಿಡಿತ ಸಾಧಿಸಲು ಹವಣಿಸುತ್ತಿದ್ದರು.ಇದರಿಂದಾಗಿ ವಿಜಾಪುರದ ಸುಲ್ತಾನರು ಈ ಪ್ರದೇಶಗಳಲ್ಲಿ ಆಗಿಂದ್ದಾಗ್ಗೆ ದಂಡಯಾತ್ರೆಗಳನ್ನು ನಡೆಸುತ್ತಲೇ ಇದ್ದರು.ಇಂತಹ ದಂಡಯಾತ್ರೆಗಳಲ್ಲಿ ಮರಾಠಿ ಸರದಾರರು ಮುಂಚೂಣಿಯಲ್ಲಿದ್ದು ಬಹುತೇಕ ಗೆಲುವುಗಳಿಗೆ ಕಾರಣರಾಗಿದ್ದರು.ಇಂತಹ ಧೈರ್ಯಶಾಲಿ ಮರಾಠಿ ಸರದಾರರದಲ್ಲಿ ಮಾಲೋಜಿ ಭೋಂಸ್ಲೆಯ ಮಗ ಶಹಾಜಿ ಭೋಂಸ್ಲೆ ಅವರೂ ಒಬ್ಬರು. [[ವಿಜಾಪುರ]]ದ ಅಣತಿಯಂತೆ ಸೈನ್ಯ ಮುನ್ನಡೆಸುತ್ತಿದ್ದ ಶಹಾಜಿ ಹಾಗೂ ರಣದುಲ್ಲಾ ಖಾನ್​ರು ಬೆಂಗಳೂರು ಕೆಂಪೇಗೌಡರ ಸೈನ್ಯದೊಡನೆ ಮುಖಾಮುಖಿಯಾಗಿದ್ದು ೧೬೩೮ರ ಡಿಸೆಂಬರ್ ಮಾಹೆಯಲ್ಲಿ.ಜೋರು ಕಾಳಗದ ಬಳಿಕ ಸಂಧಿ ಏರ್ಪಟ್ಟು ಕೆಂಪೇಗೌಡ ತನ್ನ ರಾಜಧಾನಿಯನ್ನು [[ಮಾಗಡಿ]]ಗೆ ಸ್ಥಳಾಂತರಿಸಿದಾಗ [[ಬೆಂಗಳೂರು]] ಕೋಟೆ [[ವಿಜಾಪುರ]] ಸುಲ್ತಾನರ ಕೈವಶವಾಯಿತು.ಆಗ ಬೆಂಗಳೂರನ್ನು ಮಹಮ್ಮದ್ ಆದಿಲ್ ಷಾನಿಂದ ಜಹಗೀರು ಪಡೆದರು ಶಹಾಜಿ ಭೋಂಸ್ಲೆ.ಛತ್ರಪತಿ ಶಿವಾಜಿ ಸತ್ತ ಸ್ಥಳ ಚಿತ್ರದುರ್ಗದ ಬೊಮ್ಮಸಮುದ್ರ. ==ಬಾಲ್ಯ== [[File:Shivaji jijamata.JPG|thumb|ಬಾಲ್ಯದ ಶಿವಾಜಿ ಹಾಗೂ ತಾಯಿ ಜೀಜಾಬಾಯಿ]] ಬಹುಪಾಲು ಸಮಯವನ್ನು ಯುದ್ಧಗಳಲ್ಲಿಯೇ ಕಳೆಯುತ್ತಿದ್ದ ಶಹಾಜಿ ಅವರು ಜೀಜಾಬಾಯಿಯ ಲಗ್ನವಾಗಿದ್ದರು. ಇವರ ಮಗನಾಗಿ ಶಿವಾಜಿ ಹುಟ್ಟಿದ್ದು [[ಪುಣೆ]]ಯ ಸಮೀಪದ ಶಿವನೇರಿ ದುರ್ಗದಲ್ಲಿ. ಬೆಂಗಳೂರನ್ನು ಜಹಗೀರಾಗಿ ಪಡೆದು ಅದನ್ನು ಮುಖ್ಯ ಸೇನಾನೆಲೆಯನ್ನಾಗಿ ಮಾಡಿಕೊಂಡು ದ್ವಿತೀಯ ಪತ್ನಿ ಸುಧಾಬಾಯಿಯೊಡನೆ ವಾಸಿಸುತ್ತಿದ್ದರು. ಇಲ್ಲಿ ಶಹಾಜಿ ಜಾಗೀರುದಾರರಾಗಿದ್ದರೂ ಸ್ವತಂತ್ರ ರಾಜರಂತೆಯೇ ಆಡಳಿತ ನಡೆಸುತ್ತಿದ್ದರು. ತಮ್ಮದೇ ಆದ ನಾಣ್ಯಗಳನ್ನು ಠಂಕಿಸುತ್ತಿದ್ದರು. ಕೋಟೆ ಪ್ರದೇಶದಲ್ಲಿ ಗೌರಿ ಮಹಲ್ ಎಂಬ ಸುಸಜ್ಜಿತ ಮನೆಯನ್ನು ನಿರ್ವಿುಸಿದ್ದರು. ನಂದಿಬೆಟ್ಟ ಆಗಲೇ ಶಹಾಜಿ ಬೇಸಿಗೆ ರಾಜಧಾನಿಯಾಗಿತ್ತು. ಶಿವಾಜಿಯ ಮೊದಲ ಮಗ ಸಂಬಾಜಿ [[ಕೋಲಾರ]]- [[ದೊಡ್ಡಬಳ್ಳಾಪುರ]] ಪ್ರದೇಶಗಳ ಆಡಳಿತ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು. '''ಜೀವ ಭಿಕ್ಷೆ''' ಶಿವಾಜಿ ಮಹಾರಾಜರು ಕರ್ನಾಟಕದ ಬೆಳವಾಡಿ ಸಂಸ್ಥಾನದ ಮೇಲೆ ದಾಳಿ ಮಾಡಲೆಂದು ತನ್ನ ಸೈನ್ಯದೊಂದಿಗೆ ದಂಡೆತ್ತಿ ಬರುತ್ತಾನೆ. ಈ ಯುದ್ಧದ ಸಮಯದಲ್ಲಿ ಶಿವಾಜಿ ತಾನೇ ಮುಂದೆ ನಿಂತು ಮಲ್ಲಮ್ಮನ ಕೋಟೆಯನ್ನು ಮುತ್ತಿಗೆ ಹಾಕಲು ಯತ್ನಿಸಿದ. ಈ ಪ್ರಯತ್ನದಲ್ಲಿ ದಖ್ಖನಿನ(ಬಿಜಾಪುರದ) ಎಲ್ಲಾ ಮೊಘಲ್ ಅರಸರಿಂದ ಅನುಭವಿಸಿದಕ್ಕಿಂತ ಹೆಚ್ಚು ಮುಖಭಂಗವನ್ನು ಮಲ್ಲಮ್ಮನಿಂದ ಅನುಭವಿಸಿದ ಎಂದು ತಿಳಿದುಬರುತ್ತದೆ. "ಎಷ್ಟೋ ರಾಜ್ಯಗಳನ್ನು ಗೆದ್ದ ಶಿವಾಜಿಗೆ ಬೆಳವಡಿಯ ದೇಸಾಯಿ ವಂಶದ ಹೆಣ್ಣು ಮಲ್ಲಮ್ಮನನ್ನು ಸೋಲಿಸಲು ಸಾಧ್ಯವಾಗಲಿಲ್ಲ" ಆಗ ಮಲ್ಲಮ್ಮ ಬದುಕಲಿ ಎಂದು ಜೀವ ಭಿಕ್ಷೆ ಯನ್ನು ಶಿವಾಜಿಗೆ ನೀಡುತ್ತಾಳೆ . ==ವಿವಾಹ== ತಾಯಿ ಜೀಜಾಬಾಯಿ ಹಾಗೂ ಗುರು ಕೊಂಡದೇವರೊಂದಿಗೆ ಬೆಂಗಳೂರಿಗೆ ಬಂದ ಶಿವಾಜಿ ವಿವಾಹ ನೆರವೇರಿದ್ದು ೧೬೪೦-೪೨ರ ಸುಮಾರಿಗೆ. ಆಗ ಬೆಂಗಳೂರು ಕೋಟೆಯೊಳಗೆ ಇದ್ದ ಗೌರಿಮಹಲ್​ನಲ್ಲಿ ಶಿವಾಜಿ ಮೊದಲ ವಿವಾಹ ನಿಂಬಾಳ್ಕರ್ ಮನೆತನದ ಸಾಯಿಬಾಯಿ ಜೊತೆಗೆ ವಿಜೃಂಭಣೆಯಿಂದ ಜರುಗಿತು. ಪರದೇಶಿಗಳ ಆಳ್ವಿಕೆಯಿಂದ ನಲುಗಿಹೋಗಿದ್ದ ಹಿಂದೂಸ್ಥಾನವನ್ನು ಒಗ್ಗೂಡಿಸುವ ಮಹತ್ವದ ನಿರ್ಧಾರಕ್ಕೆ ಬಂದ ಶಿವಾಜಿ ಮೊದಲಿಗೆ ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದರು. ಯುದ್ಧಕೌಶಲದಿಂದ ಹಲವಾರು ಯುದ್ಧಗಳಲ್ಲಿ ವಿಜಯ ಸಾಧಿಸಿ ೧೬೭೪ರಲ್ಲಿ ಮರಾಠ ರಾಜ್ಯಕ್ಕೆ ನಾಂದಿಹಾಡಿದರು. ==ಕಿರೀಟಧಾರಣೆ== [[File:The coronation of Shri Shivaji.jpg|thumb|left|೧೬೭೪ರಲ್ಲಿ ರಾಯಘಡದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕಿರೀಟಧಾರಣೆ]] ೧೬೭೪ರಲ್ಲಿ ರಾಯಘಡದಲ್ಲಿ ಕಿರೀಟಧಾರಣೆಯ ಬಳಿಕ ಛತ್ರಪತಿ ಶಿವಾಜಿ ಮಹಾರಾಜ್ ಇಡೀ ಪಶ್ಚಿಮಭಾರತವನ್ನು ತಮ್ಮ ಆಳ್ವಿಕೆಗೆ ತಂದರು. ಸ್ವಾಭಿಮಾನಿ ರಾಷ್ಟ್ರನಿರ್ವಣಕ್ಕೆ ಹೋರಾಡಿದ ಶಿವಾಜಿ ೧೬೮೦ಲ್ಲಿ ಕಾಲವಾದರೂ ಅವರು ಸ್ಥಾಪಿಸಿದ ಮರಾಠರಾಜ್ಯ ೧೮೧೮ರವರೆಗೆ ಉಜ್ವಲವಾಗಿ ಬೆಳಗಿತು. {{Unref}} ==ಗುರುಕಾಣಿಕೆ== ೧೭ನೇ ಶತಮಾನದಲ್ಲಿ, ಶಿವಾಜಿ ಪೂರ್ವ ಭಾರತದಲ್ಲಿ ರಾಜ್ಯಭಾರ ಮಾಡುತ್ತಿದ್ದರು. ಅವರ ತಾಯಿ ಜೀಜಾಮಾತೆಯು ಶಿವಾಜಿಗೆ ಸಣ್ಣ ವಯಸ್ಸಿನಿಂದಲೂ ನಾಮಜಪವನ್ನು ಮಾಡಿಸುತ್ತಿದ್ದಳು. ಒಬ್ಬ ರಾಜನಿಗೆ ಬೇಕಾದ ಎಲ್ಲ ಯುದ್ಧಕಲೆಗಳನ್ನೂ ಜೀಜಾಮಾತೆಯು ಶಿವಾಜಿಗೆ ಕಲಿಸಿದ್ದಳು. ಜೀಜಾಮಾತೆ ಮತ್ತು ಗುರು ರಾಮದಾಸ ಸ್ವಾಮಿಗಳ ಮಾರ್ಗದರ್ಶನದಲ್ಲಿ ಶಿವಾಜಿಯು ಆದರ್ಶ ರಾಜನಾದನು. ಶಿವಾಜಿಯು ಧೈರ್ಯದಿಂದ ಮರಾಠರನ್ನು ಮೊಗಲರ ವಿರುದ್ಧ ಮುನ್ನಡೆಸಿದನು. ಶಿವಾಜಿಯು ಆದರ್ಶ ರಾಜ್ಯವನ್ನು ಸ್ಥಾಪಿಸಿದನು. ಶಿವಾಜಿಯು ರಾಜ್ಯವನ್ನು ಧೈರ್ಯ,ಸಹನೆ ಮುಂತಾದ ಆಧ್ಯಾತ್ಮಿಕ ಗುಣಗಳ ಬಲದಲ್ಲಿ ಸ್ಥಾಪಿಸಿದ್ದನು. ==ಮರಣ== ಶಿವಾಜಿ ಮಹಾರಾಜರು ೧೬೮೦ ಏಪ್ರಿಲ್ ೧೪ ರಂದು ಮರಣ ಹೊಂದಿದರು. [[File:RaigadFort1.jpg|thumb|250x250px|ರಾಯಗಡ ಕೋಟೆ]] [[File:Shivaji-Maharajs-Samadhi-in-Raigad.jpg|thumb|250x250px|ರಾಯಗಡ ಕೋಟೆಯಲ್ಲಿರುವ ಶಿವಾಜಿ ಮಹಾರಾಜರ ಸಮಾಧಿ]]{{Ref improve}} [[ವರ್ಗ:ಭಾರತೀಯ ಇತಿಹಾಸದ ಪ್ರಮುಖರು]] [[ವರ್ಗ:ರಾಜರು]] qke0pwbykzol40tzbd8nbmxcpb400jq ಕನ್ನಡಿಗ 0 4431 1116662 1090938 2022-08-24T16:09:01Z CommonsDelinker 768 ಚಿತ್ರ Flag_of_Karnataka.svgರ ಬದಲು ಚಿತ್ರ Flag_of_the_Kannada_people.svg ಹಾಕಲಾಗಿದೆ. wikitext text/x-wiki {{Infobox ethnic group |group = ಕನ್ನಡಿಗರು |image = [[ಚಿತ್ರ:Flag of the Kannada people.svg|150px]] |caption = ಕನ್ನಡದ ಧ್ವಜ |population = 37,924,011 (2001)<ref name="Census 2001">{{cite web|title=Census of India |url=http://censusindia.gov.in/2011-common/censusdataonline.html |accessdate=2008-01-07 |deadurl=yes |archiveurl=https://web.archive.org/web/20100513190952/http://www.censusindia.gov.in/2011-common/censusdataonline.html |archivedate=13 May 2010 |df= }}</ref> |region1 = {{flag|India}} |pop1 = 37,924,011 |ref1 = <ref name="Census 2001"/> |languages = [[ಕನ್ನಡ]] |religions = [[File:Om.svg|15px]] [[ಹಿಂದು]]<br /> {{hlist|[[File:Jain Prateek Chihna.svg|15px]][[ಜೈನ]]|[[File:Dharma_Wheel.svg|15px]] [[ಬೌದ್ಧ ಧರ್ಮ]]|[[File:Christian cross.svg|15px]] [[ಕ್ರೈಸ್ತ ಧರ್ಮ]]}} |related = [[ದ್ರಾವಿಡ ಭಾಷೆಗಳು]] {{·}} [[ತುಳುವ|ತುಳುವರು]] {{·}} [[ಕೊಂಕಣಿ]] {{·}} [[ಕೊಡವರು]] }} '''ಕನ್ನಡಿಗ''' ಸಾಮಾನ್ಯ ಬಳಕೆಯಲ್ಲಿ [[ಕನ್ನಡ]] [[ಭಾಷೆ]]ಯನ್ನು ಮಾತೃಭಾಷೆಯಾಗಿ ಹೊಂದಿರುವ ವ್ಯಕ್ತಿ<ref>http://www.encyclopedia.com/topic/Kanarese.aspx</ref>. ಕನ್ನಡ ಭಾಷೆಯನ್ನು ಮಾತೃಭಾಷೆಯಾಗಿ ಹೊಂದದಿದ್ದರೂ [[ಕರ್ನಾಟಕ|ಕರ್ನಾಟಕದಲ್ಲಿಯೆ]] ಹುಟ್ಟಿ ಬೆಳೆದವರು ಅಥವಾ [[ಕರ್ನಾಟಕ|ಕರ್ನಾಟಕಕ್ಕೆ]] ಬೇರೆ ಕಡೆಯಿಂದ ವಲಸೆ ಬಂದು ಇಲ್ಲೆಯೆ ಬೇರೂರಿ ಸ್ವಾಭಾವಿಕ ನಿವಾಸಿಗಳಾಗಿರುವರನ್ನೂ ಕೂಡ ಕನ್ನಡಿಗರೆಂದು ಕರೆಯಲಾಗುತ್ತದೆ. [[ಸರೋಜಿನಿ ಮಹಿಷಿ ವರದಿ|ಸರೋಜಿನಿ ಮಹಿಷಿ ವರದಿಯೆಂತೆ]] ೧೫ವರ್ಷ [[ಕರ್ನಾಟಕ|ಕರ್ನಾಟಕದಲ್ಲಿ]] ನೆಲಸಿ, ಕನ್ನಡ ಭಾಷೆಯಲ್ಲಿ ವ್ಯವಹರಿಸಬಲ್ಲ ಮತ್ತು ಅನಕ್ಷರಸ್ಥರಲ್ಲದ ಪಕ್ಷದಲ್ಲಿ ಕನ್ನಡವನ್ನು ಓದಿ ಬರೆಯಬಲ್ಲವರನ್ನು ಕನ್ನಡಿಗರೆಂದು ಪರಿಗಣಿಸಬಹುದು. [[ಕನ್ನಡ]] ನಾಡು ಮತ್ತು ನುಡಿಯನ್ನು ತನ್ನದೆಂದು ತಿಳಿದಿರುವವರೆಲ್ಲ ಕನ್ನಡಿಗರು ಎಂಬ ವಿಚಾರ ಕೂಡ ಇದೆ. ಕನ್ನಡಿಗರು ಪ್ರಮುಖವಾಗಿ ತಮ್ಮ ನಾಡಾದ [[ಕರ್ನಾಟಕ|ಕರ್ನಾಟಕದಲ್ಲಿ]] ಹೆಚ್ಚಿನ ಸಂಖ್ಯೆಯಲ್ಲಿರುವರು (ಸುಮಾರು ೭೦%). [[ಗೋವಾ]], [[ಮಹಾರಾಷ್ಟ್ರ]], [[ತಮಿಳು ನಾಡು]] ಹಾಗು ಇತರ ನೆರೆ [[ರಾಜ್ಯ]]ಗಳಲ್ಲಿ ಅಲ್ಪ ಪ್ರಮಾಣದ ಕನ್ನಡಿಗರ ಜನಸಂಖ್ಯೆ ಕಾಣಸಿಗುವುದು. [[ಅಮೇರಿಕಾ]] ಮತ್ತು [[ಯುರೋಪ್|ಯುರೋಪಿನ]] ದೇಶಗಳಲ್ಲಿ (ಮುಖ್ಯವಾಗಿ [[ಇಂಗ್ಲೆಂಡ್|ಇಂಗ್ಲೆಂಡಿನಲ್ಲಿ]]) ಗಮನೀಯ ಸಂಖ್ಯೆಯಲ್ಲಿ ಕನ್ನಡಿಗರು ನೆಲಸಿರುವರು. ==ಇತಿಹಾಸ== ==ಕಲೆ == ==ಸಂಸ್ಕೃತಿ== ==ಉಲ್ಲೇಖ== <References /> [[ವರ್ಗ:ಸಂಸ್ಕೃತಿ]] [[ವರ್ಗ:ಕರ್ನಾಟಕ]] [[ವರ್ಗ:ಕನ್ನಡ]] 93zhyjqx7ezottrqhk1ly8nf126oazd ಚಂದನ (ಕಿರುತೆರೆ ವಾಹಿನಿ) 0 8367 1116640 1116632 2022-08-24T13:03:13Z Ishqyk 76644 wikitext text/x-wiki '''ದೂರದರ್ಶನ ಚಂದನ''' [[ಬೆಂಗಳೂರು ದೂರದರ್ಶನ ಕೇಂದ್ರ|ದೂರದರ್ಶನ]] ಅಡಿಯಲ್ಲಿ ಪ್ರಸಾರ ಭಾರತಿ ಒಡೆತನದ ಮತ್ತು ನಿರ್ವಹಿಸುತ್ತಿರುವ [[ಕನ್ನಡ|ಕನ್ನಡ ಟಿವಿ]] ಚಾನೆಲ್ ಆಗಿದ್ದು , [[ಬೆಂಗಳೂರು]] ಮತ್ತು ಕಲ್ಬುರ್ಗಿಯಲ್ಲಿರುವ ದೂರದರ್ಶನ ಸ್ಟುಡಿಯೋಗಳಿಂದ ಬೆಂಬಲಿತವಾಗಿದೆ . 1994 ರಲ್ಲಿ ಪ್ರಾರಂಭವಾದ ಡಿಡಿ ಚಂದನವು ಮನರಂಜನಾ ಧಾರಾವಾಹಿಗಳು, ಇನ್ಫೋಟೈನ್‌ಮೆಂಟ್ ಕಾರ್ಯಕ್ರಮಗಳು, ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳು, ಸಾಮಾಜಿಕ ಕಾರ್ಯಕ್ರಮಗಳು ಮತ್ತು ಚಲನಚಿತ್ರ ಕಾರ್ಯಕ್ರಮಗಳನ್ನು ಅದರ ಪ್ರಮುಖ ವಿಷಯವಾಗಿ ಹೊಂದಿದೆ. ಟೆರೆಸ್ಟ್ರಿಯಲ್ ಮೋಡ್‌ನಲ್ಲಿ, ಕರ್ನಾಟಕದ 81.7% ಜನಸಂಖ್ಯೆಗೆ ಡಿಡಿ ಚಂದನ ಲಭ್ಯವಿದೆ . <ref>{{cite news|url=https://www.indiatoday.in/india/story/doordarshan-south-indian-channels-huge-success-digital-platforms-1864360-2021-10-13|title=Doordarshan's southern India channels a huge success on digital platforms|work=[[ India Today]]|access-date=19 June 2022}}</ref> {{Infobox ದೂರದರ್ಶನ ವಾಹಿನಿ | name = '''ದೂರದರ್ಶನ ಚಂದನ''' | logo = [[File:DD-Chandana-Logo.jpg|155px]] | logo_size = | picture_format = | launch_date = | owner = ಪ್ರಸಾರ ಭಾರತಿ | country = [[ಭಾರತ]] | language = [[ಕನ್ನಡ]] | headquarters = [[ಬೆಂಗಳೂರು]], [[ಕರ್ನಾಟಕ]], [[ಭಾರತ]] | area = | website = |launch={{start date and age|df=y|1994|10|15}}|broadcast area=ಭಾರತ|web=http://ddchandana.gov.in|picture format=4:3(576ಐ, ಎಸ್ ಡಿ ಟಿವಿ)|slogan=ಇದು ಕನ್ನಡ ವಾಹಿನಿ|sat serv 2=ಡಿಡಿ ಫ್ರಿ ಡಿಶ್|sat chan 2=ಚಾನೆಲ್ 86|sister names=ಡಿಡಿ ನೇಷನಲ್<br/>ಡಿಡಿ ಇಂಡಿಯಾ<br/>ಡಿಡಿ ಕಿಸಾನ್<br/>ಡಿಡಿ ಭಾರತಿ<br/>ಡಿಡಿ ಇಂಡಿಯಾ<br/>ಡಿಡಿ ಸ್ಪೋರ್ಟ್ಸ್ <br/>ಡಿಡಿ ರೆಟ್ರೋ<br/>ಡಿಡಿ ನ್ಯೂಸ್ <br/>ಡಿಡಿ ಸಯ್ಯದ್ರಿ <br/>ಡಿಡಿ ಮಲಯಾಳಂ<br/>ಡಿಡಿ ಕಷಿರ್<br/>ಡಿಡಿ ಬಾಂಗ್ಲಾ<br/>ಡಿಡಿ ಸಪ್ತಗಿರಿ<br/>ಡಿಡಿ ಉರ್ದು<br/>ಡಿಡಿ ಯಾದಗಿರಿ <br/>ಡಿಡಿ ಅಸ್ಸಾಂ<br/>ಡಿಡಿ ನಾರ್ತ್ ಈಸ್ಟ್<br/>ಡಿಡಿ ಪಂಜಾಬ್<br/>ಡಿಡಿ ಮದ್ಯಪ್ರದೇಶ|logofile=Dooradarshana Chandhana .png|logocaption=ಡಿಡಿ ಚಂದನ}} [[ಚಿತ್ರ:Doordarshan Bhawan, Copernicus Marg, Delhi.jpg|thumbnail]] {{ಕನ್ನಡ ಕಿರುತೆರೆ ಸುದ್ದಿ ವಾಹಿನಿಗಳ ಪಟ್ಟಿ}} {{ಕನ್ನಡ ಕಿರುತೆರೆ ವಾಹಿನಿಗಳ ಪಟ್ಟಿ}} {{ಭಾರತದ ಸರ್ಕಾರಿ ಸ್ವಾಮ್ಯದ ಕಿರುತೆರೆ ವಾಹಿನಿಗಳ ಜಾಲ}} [[ವರ್ಗ: ಕಿರುತೆರೆ ವಾಹಿನಿಗಳು]] [[ವರ್ಗ:ಕನ್ನಡ ಟಿವಿ ವಾಹಿನಿ]] [[ವರ್ಗ:ಭಾರತದಲ್ಲಿ ಕನ್ನಡ ಟಿವಿ ಚಾನೆಲ್]] == ಇತಿಹಾಸ == ಪ್ರಾದೇಶಿಕ ಭಾಷೆಯ ಉಪಗ್ರಹ ಚಾನಲ್ ಅನ್ನು 15 ಆಗಸ್ಟ್ 1991 ರಂದು ಪ್ರಾರಂಭಿಸಲಾಯಿತು, ಇದು 1 ಜನವರಿ 2000 ರಂದು 24 ಗಂಟೆಗಳ ಚಾನಲ್ ಆಯಿತು. ಈ ಚಾನೆಲ್ ಅನ್ನು ಸಾಮಾನ್ಯವಾಗಿ '''DD-9 ಕನ್ನಡ''' ಎಂದು ಕರೆಯಲಾಗುತ್ತಿತ್ತು, ನಂತರ ಇದನ್ನು "ಚಂದನ" ಎಂದು ನಾಮಕರಣ ಮಾಡಲಾಯಿತು, ಏಪ್ರಿಲ್ 5, 2000 ರಂದು ಇದು ರಾಜ್ಯದ ನಿಜವಾದ ಸಾಂಸ್ಕೃತಿಕ ರಾಯಭಾರಿಯಾಗಿದೆ. ಇದು ಬೆಂಗಳೂರು ಮತ್ತು ಕಲಬುರ್ಗಿಯಲ್ಲಿರುವ ದೂರದರ್ಶನ ಸ್ಟುಡಿಯೋಗಳಿಂದ ಬೆಂಬಲಿತವಾದ ಕನ್ನಡ ಭಾಷೆಯ ಉಪಗ್ರಹ ಚಾನಲ್ ಆಗಿದೆ. ಇದು ಮನರಂಜನಾ ಧಾರಾವಾಹಿಗಳು, ಇನ್ಫೋಟೈನ್‌ಮೆಂಟ್ ಕಾರ್ಯಕ್ರಮಗಳು, ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳು, ಸಾಮಾಜಿಕ ಕಾರ್ಯಕ್ರಮಗಳು ಮತ್ತು ಚಲನಚಿತ್ರ ಕಾರ್ಯಕ್ರಮಗಳನ್ನು ಅದರ ಪ್ರಮುಖ ವಿಷಯವಾಗಿ ಹೊಂದಿದೆ. ಟೆರೆಸ್ಟ್ರಿಯಲ್ ಮೋಡ್‌ನಲ್ಲಿ, ಕರ್ನಾಟಕದ ಜನಸಂಖ್ಯೆಯ 81.7% ಜನರಿಗೆ DD ಚಂದನ ಲಭ್ಯವಿದೆ. ಇಂದು ದೂರದರ್ಶನ ಬೆಂಗಳೂರು 76.2% ವಿಸ್ತೀರ್ಣ ಮತ್ತು 82.4% ಜನಸಂಖ್ಯೆಯನ್ನು ಒಳಗೊಂಡಿದೆ. ಡಿಡಿ ಚಂದನಾ ಅವರು ಮನೆಯ ಕೆಲಸದ ಸ್ಥಳ, ಉದ್ಯಮ ಮತ್ತು ಸಮುದಾಯ ಮಟ್ಟದಲ್ಲಿ ಅಗ್ನಿ ಸುರಕ್ಷತೆಯನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ್ದಾರೆ. ಹಿಂದಿನ ಕೆಲವು ಕಾರ್ಯಕ್ರಮಗಳೆಂದರೆ: ಅಗ್ನಿ ಸಂಚಿಕೆ ಸಾಪ್ತಾಹಿಕ ಟಿವಿ ಧಾರಾವಾಹಿ ಕಾರ್ಯಕ್ರಮ ಮತ್ತು ಅಗ್ನಿಶಾಮಕ ವಾರ್ಡನ್ ಸಂಸ್ಥೆ, ಸ್ವಯಂಸೇವಕರಿಗೆ ಅಗ್ನಿ ಸುರಕ್ಷತೆಯ ಅರಿವು ಮತ್ತು ಸಮುದಾಯದಲ್ಲಿ ತ್ವರಿತ ಪ್ರತಿಕ್ರಿಯೆ ಅಭ್ಯಾಸಗಳನ್ನು ಸುಧಾರಿಸಲು ಅಗ್ನಿಶಾಮಕ ಸೇವೆಗಳೊಂದಿಗೆ ಕೈಜೋಡಿಸಲು ಅವಕಾಶವನ್ನು ಒದಗಿಸುತ್ತದೆ. ಚಂದನ ವಾಹಿನಿಯು 2004 ರಲ್ಲಿ 20 ನಿಯೋಜಿತ ಕಾರ್ಯಕ್ರಮಗಳು, ಸಾಕ್ಷ್ಯಚಿತ್ರಗಳು ಮತ್ತು ನಾಟಕ, ಟೆಲಿಫಿಲ್ಮ್‌ಗಳು ಮತ್ತು ಧಾರಾವಾಹಿ ಅನ್ನು ಪ್ರಸಾರ ಮಾಡಿತು. == ಕಾರ್ಯಕ್ರಮಗಳ ಪಟ್ಟಿ == ವಾಹಿನಿಯು ಹಲವಾರು ಸ್ಮರಣೀಯ ಕಾರ್ಯಕ್ರಮಗಳನ್ನು ಪ್ರೇಕ್ಷಕರಿಗೆ ನೀಡಿದೆ, ಅವುಗಳಲ್ಲಿ ಅತ್ಯಂತ ಜನಪ್ರಿಯವಾಗಿವೆ * ಡ್ಯಾನ್ಸ್ ಸಮರ- ಡ್ಯಾನ್ಸ್ ರಿಯಾಲಿಟಿ ಶೋ * ಗಾನ ಚಂದನ - ಗಾಯನ ರಿಯಾಲಿಟಿ ಶೋ <ref>{{Cite web|url=https://www.vijayavani.net/gana-chandana-in-chandana/|title=ಚಂದನದಲ್ಲಿ ಗಾನ ಚಂದನ|date=2020-03-06|website=VIJAYAVANI - ವಿಜಯವಾಣಿ|language=en-US|access-date=2020-03-06}}</ref> * [[ವಾರ್ತೆ|ವಾರ್ತೆಗಳು]] ''(ಅರ್ಥ: ಸುದ್ದಿ)'' - ಸುದ್ದಿ ಕಾರ್ಯಕ್ರಮ * ಚಿತ್ರಮಂಜರಿ ''(ಅರ್ಥ: ಚಿತ್ರ ಹಿಮ)'' - ಕನ್ನಡ ಚಲನಚಿತ್ರ ಗೀತೆಗಳ ಕಾರ್ಯಕ್ರಮ * [[ಥಟ್ ಅಂತ ಹೇಳಿ (ದೂರದರ್ಶನ ಕಾರ್ಯಕ್ರಮ)|ಥಟ್ ಅಂತ ಹೇಳಿ]] ''(ಅರ್ಥ: ಮಿಂಚಿನಲ್ಲಿ ಉತ್ತರ)'' [[ಥಟ್ ಅಂತ ಹೇಳಿ (ದೂರದರ್ಶನ ಕಾರ್ಯಕ್ರಮ)|-]] ರಸಪ್ರಶ್ನೆ ಕಾರ್ಯಕ್ರಮ * ಸುತ್ಥೋನ ನಮ್ಮ ನಾಡು ''(ಅರ್ಥ: ನಮ್ಮ ಸ್ಥಳಕ್ಕೆ ಪ್ರಯಾಣಿಸೋಣ)'' - ಕರ್ನಾಟಕ ರಾಜ್ಯ ಪ್ರವಾಸ ಮಾರ್ಗದರ್ಶಿ ಕಾರ್ಯಕ್ರಮ * ಕಥಾ ಸರಿತಾ/ಮಾಳಿಕೆ/ ''(ಅರ್ಥ: ಕಥಾ ಮಾಲೆ)'' - [[ಕನ್ನಡ ಸಾಹಿತ್ಯ|ಕನ್ನಡ ಸಾಹಿತ್ಯದ]] ಹಲವಾರು ಸಣ್ಣ ಕಥೆಗಳ ಪ್ರದರ್ಶನ * [[ಕರ್ನಾಟಕ ಸಂಗೀತ|ಕರ್ನಾಟಕ ಶಾಸ್ತ್ರೀಯ ಸಂಗೀತ]] ''(ಅರ್ಥ: ಶಾಸ್ತ್ರೀಯ ಸಂಗೀತ)'' - ಸಂಗೀತ ಕಾರ್ಯಕ್ರಮ * ಬೆಳಗು ''(ಅರ್ಥ: ಹಗುರಗೊಳಿಸು)'' - ಯಾವುದೇ ಹೆಸರಾಂತ ಅತಿಥಿಯ ಸಂದರ್ಶನ ಕಾರ್ಯಕ್ರಮ * ''[[ಚಲನಚಿತ್ರ]] (ಅರ್ಥ: ಚಲನಚಿತ್ರ)'' * ಸ್ವರಾಜ್ - ಹಿಂದಿ ಅನುವಾದಿತ ಧಾರಾವಾಹಿ == ಉಲ್ಲೇಖಗಳು == {{Reflist}} == ಬಾಹ್ಯ ಕೊಂಡಿಗಳು == * [https://web.archive.org/web/20130726051932/http://www.ddindia.gov.in/ ದೂರದರ್ಶನ ಅಧಿಕೃತ ಅಂತರ್ಜಾಲ ತಾಣ] * [http://www.ddinews.gov.in/ ದೂರದರ್ಶನ ಸುದ್ದಿ ತಾಣ] * [https://web.archive.org/web/20120414015108/http://passionforcinema.com/doordarshan-down-memory-lane PFC ನಲ್ಲಿ ಒಂದು ಲೇಖನ] * * [https://youtube.com/c/DoordarshanChandana] sbsbsbx. D dd dhdbdhdbsdbhw shewb wwjw 78swwzl6jeege8hp2u7xy34detqm6te 1116641 1116640 2022-08-24T13:04:53Z Ishqyk 76644 wikitext text/x-wiki '''ದೂರದರ್ಶನ ಚಂದನ''' [[ಬೆಂಗಳೂರು ದೂರದರ್ಶನ ಕೇಂದ್ರ|ದೂರದರ್ಶನ]] ಅಡಿಯಲ್ಲಿ ಪ್ರಸಾರ ಭಾರತಿ ಒಡೆತನದ ಮತ್ತು ನಿರ್ವಹಿಸುತ್ತಿರುವ [[ಕನ್ನಡ|ಕನ್ನಡ ಟಿವಿ]] ಚಾನೆಲ್ ಆಗಿದ್ದು , [[ಬೆಂಗಳೂರು]] ಮತ್ತು ಕಲ್ಬುರ್ಗಿಯಲ್ಲಿರುವ ದೂರದರ್ಶನ ಸ್ಟುಡಿಯೋಗಳಿಂದ ಬೆಂಬಲಿತವಾಗಿದೆ . 1994 ರಲ್ಲಿ ಪ್ರಾರಂಭವಾದ ಡಿಡಿ ಚಂದನವು ಮನರಂಜನಾ ಧಾರಾವಾಹಿಗಳು, ಇನ್ಫೋಟೈನ್‌ಮೆಂಟ್ ಕಾರ್ಯಕ್ರಮಗಳು, ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳು, ಸಾಮಾಜಿಕ ಕಾರ್ಯಕ್ರಮಗಳು ಮತ್ತು ಚಲನಚಿತ್ರ ಕಾರ್ಯಕ್ರಮಗಳನ್ನು ಅದರ ಪ್ರಮುಖ ವಿಷಯವಾಗಿ ಹೊಂದಿದೆ. ಟೆರೆಸ್ಟ್ರಿಯಲ್ ಮೋಡ್‌ನಲ್ಲಿ, ಕರ್ನಾಟಕದ 81.7% ಜನಸಂಖ್ಯೆಗೆ ಡಿಡಿ ಚಂದನ ಲಭ್ಯವಿದೆ . <ref>{{cite news|url=https://www.indiatoday.in/india/story/doordarshan-south-indian-channels-huge-success-digital-platforms-1864360-2021-10-13|title=Doordarshan's southern India channels a huge success on digital platforms|work=[[ India Today]]|access-date=19 June 2022}}</ref> {{Infobox ದೂರದರ್ಶನ ವಾಹಿನಿ | name = '''ದೂರದರ್ಶನ ಚಂದನ''' | logo = [[File:DD-Chandana-Logo.jpg|155px]] | logo_size = | picture_format = | launch_date = | owner = ಪ್ರಸಾರ ಭಾರತಿ | country = [[ಭಾರತ]] | language = [[ಕನ್ನಡ]] | headquarters = [[ಬೆಂಗಳೂರು]], [[ಕರ್ನಾಟಕ]], [[ಭಾರತ]] | area = | website = |launch={{start date and age|df=y|1994|10|15}}|broadcast area=ಭಾರತ|web=http://ddchandana.gov.in|picture format=4:3(576ಐ, ಎಸ್ ಡಿ ಟಿವಿ)|slogan=ಇದು ಕನ್ನಡ ವಾಹಿನಿ|sat serv 2=ಡಿಡಿ ಫ್ರಿ ಡಿಶ್|sat chan 2=ಚಾನೆಲ್ 86|sister names=ಡಿಡಿ ನೇಷನಲ್<br/>ಡಿಡಿ ಇಂಡಿಯಾ<br/>ಡಿಡಿ ಕಿಸಾನ್<br/>ಡಿಡಿ ಭಾರತಿ<br/>ಡಿಡಿ ಇಂಡಿಯಾ<br/>ಡಿಡಿ ಸ್ಪೋರ್ಟ್ಸ್ <br/>ಡಿಡಿ ರೆಟ್ರೋ<br/>ಡಿಡಿ ನ್ಯೂಸ್ <br/>ಡಿಡಿ ಸಯ್ಯದ್ರಿ <br/>ಡಿಡಿ ಮಲಯಾಳಂ<br/>ಡಿಡಿ ಕಷಿರ್<br/>ಡಿಡಿ ಬಾಂಗ್ಲಾ<br/>ಡಿಡಿ ಸಪ್ತಗಿರಿ<br/>ಡಿಡಿ ಉರ್ದು<br/>ಡಿಡಿ ಯಾದಗಿರಿ <br/>ಡಿಡಿ ಅಸ್ಸಾಂ<br/>ಡಿಡಿ ನಾರ್ತ್ ಈಸ್ಟ್<br/>ಡಿಡಿ ಪಂಜಾಬ್<br/>ಡಿಡಿ ಮದ್ಯಪ್ರದೇಶ|logofile=Dooradarshana Chandhana .png|logocaption=ಡಿಡಿ ಚಂದನ}} == ಇತಿಹಾಸ == ಪ್ರಾದೇಶಿಕ ಭಾಷೆಯ ಉಪಗ್ರಹ ಚಾನಲ್ ಅನ್ನು 15 ಆಗಸ್ಟ್ 1991 ರಂದು ಪ್ರಾರಂಭಿಸಲಾಯಿತು, ಇದು 1 ಜನವರಿ 2000 ರಂದು 24 ಗಂಟೆಗಳ ಚಾನಲ್ ಆಯಿತು. ಈ ಚಾನೆಲ್ ಅನ್ನು ಸಾಮಾನ್ಯವಾಗಿ '''DD-9 ಕನ್ನಡ''' ಎಂದು ಕರೆಯಲಾಗುತ್ತಿತ್ತು, ನಂತರ ಇದನ್ನು "ಚಂದನ" ಎಂದು ನಾಮಕರಣ ಮಾಡಲಾಯಿತು, ಏಪ್ರಿಲ್ 5, 2000 ರಂದು ಇದು ರಾಜ್ಯದ ನಿಜವಾದ ಸಾಂಸ್ಕೃತಿಕ ರಾಯಭಾರಿಯಾಗಿದೆ. ಇದು ಬೆಂಗಳೂರು ಮತ್ತು ಕಲಬುರ್ಗಿಯಲ್ಲಿರುವ ದೂರದರ್ಶನ ಸ್ಟುಡಿಯೋಗಳಿಂದ ಬೆಂಬಲಿತವಾದ ಕನ್ನಡ ಭಾಷೆಯ ಉಪಗ್ರಹ ಚಾನಲ್ ಆಗಿದೆ. ಇದು ಮನರಂಜನಾ ಧಾರಾವಾಹಿಗಳು, ಇನ್ಫೋಟೈನ್‌ಮೆಂಟ್ ಕಾರ್ಯಕ್ರಮಗಳು, ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳು, ಸಾಮಾಜಿಕ ಕಾರ್ಯಕ್ರಮಗಳು ಮತ್ತು ಚಲನಚಿತ್ರ ಕಾರ್ಯಕ್ರಮಗಳನ್ನು ಅದರ ಪ್ರಮುಖ ವಿಷಯವಾಗಿ ಹೊಂದಿದೆ. ಟೆರೆಸ್ಟ್ರಿಯಲ್ ಮೋಡ್‌ನಲ್ಲಿ, ಕರ್ನಾಟಕದ ಜನಸಂಖ್ಯೆಯ 81.7% ಜನರಿಗೆ DD ಚಂದನ ಲಭ್ಯವಿದೆ. ಇಂದು ದೂರದರ್ಶನ ಬೆಂಗಳೂರು 76.2% ವಿಸ್ತೀರ್ಣ ಮತ್ತು 82.4% ಜನಸಂಖ್ಯೆಯನ್ನು ಒಳಗೊಂಡಿದೆ. ಡಿಡಿ ಚಂದನಾ ಅವರು ಮನೆಯ ಕೆಲಸದ ಸ್ಥಳ, ಉದ್ಯಮ ಮತ್ತು ಸಮುದಾಯ ಮಟ್ಟದಲ್ಲಿ ಅಗ್ನಿ ಸುರಕ್ಷತೆಯನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ್ದಾರೆ. ಹಿಂದಿನ ಕೆಲವು ಕಾರ್ಯಕ್ರಮಗಳೆಂದರೆ: ಅಗ್ನಿ ಸಂಚಿಕೆ ಸಾಪ್ತಾಹಿಕ ಟಿವಿ ಧಾರಾವಾಹಿ ಕಾರ್ಯಕ್ರಮ ಮತ್ತು ಅಗ್ನಿಶಾಮಕ ವಾರ್ಡನ್ ಸಂಸ್ಥೆ, ಸ್ವಯಂಸೇವಕರಿಗೆ ಅಗ್ನಿ ಸುರಕ್ಷತೆಯ ಅರಿವು ಮತ್ತು ಸಮುದಾಯದಲ್ಲಿ ತ್ವರಿತ ಪ್ರತಿಕ್ರಿಯೆ ಅಭ್ಯಾಸಗಳನ್ನು ಸುಧಾರಿಸಲು ಅಗ್ನಿಶಾಮಕ ಸೇವೆಗಳೊಂದಿಗೆ ಕೈಜೋಡಿಸಲು ಅವಕಾಶವನ್ನು ಒದಗಿಸುತ್ತದೆ. ಚಂದನ ವಾಹಿನಿಯು 2004 ರಲ್ಲಿ 20 ನಿಯೋಜಿತ ಕಾರ್ಯಕ್ರಮಗಳು, ಸಾಕ್ಷ್ಯಚಿತ್ರಗಳು ಮತ್ತು ನಾಟಕ, ಟೆಲಿಫಿಲ್ಮ್‌ಗಳು ಮತ್ತು ಧಾರಾವಾಹಿ ಅನ್ನು ಪ್ರಸಾರ ಮಾಡಿತು. == ಕಾರ್ಯಕ್ರಮಗಳ ಪಟ್ಟಿ == ವಾಹಿನಿಯು ಹಲವಾರು ಸ್ಮರಣೀಯ ಕಾರ್ಯಕ್ರಮಗಳನ್ನು ಪ್ರೇಕ್ಷಕರಿಗೆ ನೀಡಿದೆ, ಅವುಗಳಲ್ಲಿ ಅತ್ಯಂತ ಜನಪ್ರಿಯವಾಗಿವೆ * ಡ್ಯಾನ್ಸ್ ಸಮರ- ಡ್ಯಾನ್ಸ್ ರಿಯಾಲಿಟಿ ಶೋ * ಗಾನ ಚಂದನ - ಗಾಯನ ರಿಯಾಲಿಟಿ ಶೋ <ref>{{Cite web|url=https://www.vijayavani.net/gana-chandana-in-chandana/|title=ಚಂದನದಲ್ಲಿ ಗಾನ ಚಂದನ|date=2020-03-06|website=VIJAYAVANI - ವಿಜಯವಾಣಿ|language=en-US|access-date=2020-03-06}}</ref> * [[ವಾರ್ತೆ|ವಾರ್ತೆಗಳು]] ''(ಅರ್ಥ: ಸುದ್ದಿ)'' - ಸುದ್ದಿ ಕಾರ್ಯಕ್ರಮ * ಚಿತ್ರಮಂಜರಿ ''(ಅರ್ಥ: ಚಿತ್ರ ಹಿಮ)'' - ಕನ್ನಡ ಚಲನಚಿತ್ರ ಗೀತೆಗಳ ಕಾರ್ಯಕ್ರಮ * [[ಥಟ್ ಅಂತ ಹೇಳಿ (ದೂರದರ್ಶನ ಕಾರ್ಯಕ್ರಮ)|ಥಟ್ ಅಂತ ಹೇಳಿ]] ''(ಅರ್ಥ: ಮಿಂಚಿನಲ್ಲಿ ಉತ್ತರ)'' [[ಥಟ್ ಅಂತ ಹೇಳಿ (ದೂರದರ್ಶನ ಕಾರ್ಯಕ್ರಮ)|-]] ರಸಪ್ರಶ್ನೆ ಕಾರ್ಯಕ್ರಮ * ಸುತ್ಥೋನ ನಮ್ಮ ನಾಡು ''(ಅರ್ಥ: ನಮ್ಮ ಸ್ಥಳಕ್ಕೆ ಪ್ರಯಾಣಿಸೋಣ)'' - ಕರ್ನಾಟಕ ರಾಜ್ಯ ಪ್ರವಾಸ ಮಾರ್ಗದರ್ಶಿ ಕಾರ್ಯಕ್ರಮ * ಕಥಾ ಸರಿತಾ/ಮಾಳಿಕೆ/ ''(ಅರ್ಥ: ಕಥಾ ಮಾಲೆ)'' - [[ಕನ್ನಡ ಸಾಹಿತ್ಯ|ಕನ್ನಡ ಸಾಹಿತ್ಯದ]] ಹಲವಾರು ಸಣ್ಣ ಕಥೆಗಳ ಪ್ರದರ್ಶನ * [[ಕರ್ನಾಟಕ ಸಂಗೀತ|ಕರ್ನಾಟಕ ಶಾಸ್ತ್ರೀಯ ಸಂಗೀತ]] ''(ಅರ್ಥ: ಶಾಸ್ತ್ರೀಯ ಸಂಗೀತ)'' - ಸಂಗೀತ ಕಾರ್ಯಕ್ರಮ * ಬೆಳಗು ''(ಅರ್ಥ: ಹಗುರಗೊಳಿಸು)'' - ಯಾವುದೇ ಹೆಸರಾಂತ ಅತಿಥಿಯ ಸಂದರ್ಶನ ಕಾರ್ಯಕ್ರಮ * ''[[ಚಲನಚಿತ್ರ]] (ಅರ್ಥ: ಚಲನಚಿತ್ರ)'' * ಸ್ವರಾಜ್ - ಹಿಂದಿ ಅನುವಾದಿತ ಧಾರಾವಾಹಿ == ಉಲ್ಲೇಖಗಳು == {{Reflist}} == ಬಾಹ್ಯ ಕೊಂಡಿಗಳು == * [https://web.archive.org/web/20130726051932/http://www.ddindia.gov.in/ ದೂರದರ್ಶನ ಅಧಿಕೃತ ಅಂತರ್ಜಾಲ ತಾಣ] * [http://www.ddinews.gov.in/ ದೂರದರ್ಶನ ಸುದ್ದಿ ತಾಣ] * [https://web.archive.org/web/20120414015108/http://passionforcinema.com/doordarshan-down-memory-lane PFC ನಲ್ಲಿ ಒಂದು ಲೇಖನ] * * [https://youtube.com/c/DoordarshanChandana] sbsbsbx. D dd dhdbdhdbsdbhw shewb wwjw 46nzj6tjcojg74yq6gv0dscpw8qmirv 1116642 1116641 2022-08-24T13:05:19Z Ishqyk 76644 /* ಇತಿಹಾಸ */ wikitext text/x-wiki '''ದೂರದರ್ಶನ ಚಂದನ''' [[ಬೆಂಗಳೂರು ದೂರದರ್ಶನ ಕೇಂದ್ರ|ದೂರದರ್ಶನ]] ಅಡಿಯಲ್ಲಿ ಪ್ರಸಾರ ಭಾರತಿ ಒಡೆತನದ ಮತ್ತು ನಿರ್ವಹಿಸುತ್ತಿರುವ [[ಕನ್ನಡ|ಕನ್ನಡ ಟಿವಿ]] ಚಾನೆಲ್ ಆಗಿದ್ದು , [[ಬೆಂಗಳೂರು]] ಮತ್ತು ಕಲ್ಬುರ್ಗಿಯಲ್ಲಿರುವ ದೂರದರ್ಶನ ಸ್ಟುಡಿಯೋಗಳಿಂದ ಬೆಂಬಲಿತವಾಗಿದೆ . 1994 ರಲ್ಲಿ ಪ್ರಾರಂಭವಾದ ಡಿಡಿ ಚಂದನವು ಮನರಂಜನಾ ಧಾರಾವಾಹಿಗಳು, ಇನ್ಫೋಟೈನ್‌ಮೆಂಟ್ ಕಾರ್ಯಕ್ರಮಗಳು, ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳು, ಸಾಮಾಜಿಕ ಕಾರ್ಯಕ್ರಮಗಳು ಮತ್ತು ಚಲನಚಿತ್ರ ಕಾರ್ಯಕ್ರಮಗಳನ್ನು ಅದರ ಪ್ರಮುಖ ವಿಷಯವಾಗಿ ಹೊಂದಿದೆ. ಟೆರೆಸ್ಟ್ರಿಯಲ್ ಮೋಡ್‌ನಲ್ಲಿ, ಕರ್ನಾಟಕದ 81.7% ಜನಸಂಖ್ಯೆಗೆ ಡಿಡಿ ಚಂದನ ಲಭ್ಯವಿದೆ . <ref>{{cite news|url=https://www.indiatoday.in/india/story/doordarshan-south-indian-channels-huge-success-digital-platforms-1864360-2021-10-13|title=Doordarshan's southern India channels a huge success on digital platforms|work=[[ India Today]]|access-date=19 June 2022}}</ref> {{Infobox ದೂರದರ್ಶನ ವಾಹಿನಿ | name = '''ದೂರದರ್ಶನ ಚಂದನ''' | logo = [[File:DD-Chandana-Logo.jpg|155px]] | logo_size = | picture_format = | launch_date = | owner = ಪ್ರಸಾರ ಭಾರತಿ | country = [[ಭಾರತ]] | language = [[ಕನ್ನಡ]] | headquarters = [[ಬೆಂಗಳೂರು]], [[ಕರ್ನಾಟಕ]], [[ಭಾರತ]] | area = | website = |launch={{start date and age|df=y|1994|10|15}}|broadcast area=ಭಾರತ|web=http://ddchandana.gov.in|picture format=4:3(576ಐ, ಎಸ್ ಡಿ ಟಿವಿ)|slogan=ಇದು ಕನ್ನಡ ವಾಹಿನಿ|sat serv 2=ಡಿಡಿ ಫ್ರಿ ಡಿಶ್|sat chan 2=ಚಾನೆಲ್ 86|sister names=ಡಿಡಿ ನೇಷನಲ್<br/>ಡಿಡಿ ಇಂಡಿಯಾ<br/>ಡಿಡಿ ಕಿಸಾನ್<br/>ಡಿಡಿ ಭಾರತಿ<br/>ಡಿಡಿ ಇಂಡಿಯಾ<br/>ಡಿಡಿ ಸ್ಪೋರ್ಟ್ಸ್ <br/>ಡಿಡಿ ರೆಟ್ರೋ<br/>ಡಿಡಿ ನ್ಯೂಸ್ <br/>ಡಿಡಿ ಸಯ್ಯದ್ರಿ <br/>ಡಿಡಿ ಮಲಯಾಳಂ<br/>ಡಿಡಿ ಕಷಿರ್<br/>ಡಿಡಿ ಬಾಂಗ್ಲಾ<br/>ಡಿಡಿ ಸಪ್ತಗಿರಿ<br/>ಡಿಡಿ ಉರ್ದು<br/>ಡಿಡಿ ಯಾದಗಿರಿ <br/>ಡಿಡಿ ಅಸ್ಸಾಂ<br/>ಡಿಡಿ ನಾರ್ತ್ ಈಸ್ಟ್<br/>ಡಿಡಿ ಪಂಜಾಬ್<br/>ಡಿಡಿ ಮದ್ಯಪ್ರದೇಶ|logofile=Dooradarshana Chandhana .png|logocaption=ಡಿಡಿ ಚಂದನ}} == ಇತಿಹಾಸ == ಪ್ರಾದೇಶಿಕ ಭಾಷೆಯ ಉಪಗ್ರಹ ಚಾನಲ್ ಅನ್ನು 15 ಆಗಸ್ಟ್ 1991 ರಂದು ಪ್ರಾರಂಭಿಸಲಾಯಿತು, ಇದು 1 ಜನವರಿ 2000 ರಂದು 24 ಗಂಟೆಗಳ ಚಾನಲ್ ಆಯಿತು. ಈ ಚಾನೆಲ್ ಅನ್ನು ಸಾಮಾನ್ಯವಾಗಿ '''DD-9 ಕನ್ನಡ''' ಎಂದು ಕರೆಯಲಾಗುತ್ತಿತ್ತು, ನಂತರ ಇದನ್ನು "ಚಂದನ" ಎಂದು ನಾಮಕರಣ ಮಾಡಲಾಯಿತು, ಏಪ್ರಿಲ್ 5, 2000 ರಂದು ಇದು ರಾಜ್ಯದ ನಿಜವಾದ ಸಾಂಸ್ಕೃತಿಕ ರಾಯಭಾರಿಯಾಗಿದೆ. ಇದು ಬೆಂಗಳೂರು ಮತ್ತು ಕಲಬುರ್ಗಿಯಲ್ಲಿರುವ ದೂರದರ್ಶನ ಸ್ಟುಡಿಯೋಗಳಿಂದ ಬೆಂಬಲಿತವಾದ ಕನ್ನಡ ಭಾಷೆಯ ಉಪಗ್ರಹ ಚಾನಲ್ ಆಗಿದೆ. [[ಚಿತ್ರ:Doordarshan Bhawan, Copernicus Marg, Delhi.jpg|thumbnail]] ಇದು ಮನರಂಜನಾ ಧಾರಾವಾಹಿಗಳು, ಇನ್ಫೋಟೈನ್‌ಮೆಂಟ್ ಕಾರ್ಯಕ್ರಮಗಳು, ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳು, ಸಾಮಾಜಿಕ ಕಾರ್ಯಕ್ರಮಗಳು ಮತ್ತು ಚಲನಚಿತ್ರ ಕಾರ್ಯಕ್ರಮಗಳನ್ನು ಅದರ ಪ್ರಮುಖ ವಿಷಯವಾಗಿ ಹೊಂದಿದೆ. ಟೆರೆಸ್ಟ್ರಿಯಲ್ ಮೋಡ್‌ನಲ್ಲಿ, ಕರ್ನಾಟಕದ ಜನಸಂಖ್ಯೆಯ 81.7% ಜನರಿಗೆ DD ಚಂದನ ಲಭ್ಯವಿದೆ. ಇಂದು ದೂರದರ್ಶನ ಬೆಂಗಳೂರು 76.2% ವಿಸ್ತೀರ್ಣ ಮತ್ತು 82.4% ಜನಸಂಖ್ಯೆಯನ್ನು ಒಳಗೊಂಡಿದೆ. ಡಿಡಿ ಚಂದನಾ ಅವರು ಮನೆಯ ಕೆಲಸದ ಸ್ಥಳ, ಉದ್ಯಮ ಮತ್ತು ಸಮುದಾಯ ಮಟ್ಟದಲ್ಲಿ ಅಗ್ನಿ ಸುರಕ್ಷತೆಯನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ್ದಾರೆ. ಹಿಂದಿನ ಕೆಲವು ಕಾರ್ಯಕ್ರಮಗಳೆಂದರೆ: ಅಗ್ನಿ ಸಂಚಿಕೆ ಸಾಪ್ತಾಹಿಕ ಟಿವಿ ಧಾರಾವಾಹಿ ಕಾರ್ಯಕ್ರಮ ಮತ್ತು ಅಗ್ನಿಶಾಮಕ ವಾರ್ಡನ್ ಸಂಸ್ಥೆ, ಸ್ವಯಂಸೇವಕರಿಗೆ ಅಗ್ನಿ ಸುರಕ್ಷತೆಯ ಅರಿವು ಮತ್ತು ಸಮುದಾಯದಲ್ಲಿ ತ್ವರಿತ ಪ್ರತಿಕ್ರಿಯೆ ಅಭ್ಯಾಸಗಳನ್ನು ಸುಧಾರಿಸಲು ಅಗ್ನಿಶಾಮಕ ಸೇವೆಗಳೊಂದಿಗೆ ಕೈಜೋಡಿಸಲು ಅವಕಾಶವನ್ನು ಒದಗಿಸುತ್ತದೆ. ಚಂದನ ವಾಹಿನಿಯು 2004 ರಲ್ಲಿ 20 ನಿಯೋಜಿತ ಕಾರ್ಯಕ್ರಮಗಳು, ಸಾಕ್ಷ್ಯಚಿತ್ರಗಳು ಮತ್ತು ನಾಟಕ, ಟೆಲಿಫಿಲ್ಮ್‌ಗಳು ಮತ್ತು ಧಾರಾವಾಹಿ ಅನ್ನು ಪ್ರಸಾರ ಮಾಡಿತು. == ಕಾರ್ಯಕ್ರಮಗಳ ಪಟ್ಟಿ == ವಾಹಿನಿಯು ಹಲವಾರು ಸ್ಮರಣೀಯ ಕಾರ್ಯಕ್ರಮಗಳನ್ನು ಪ್ರೇಕ್ಷಕರಿಗೆ ನೀಡಿದೆ, ಅವುಗಳಲ್ಲಿ ಅತ್ಯಂತ ಜನಪ್ರಿಯವಾಗಿವೆ * ಡ್ಯಾನ್ಸ್ ಸಮರ- ಡ್ಯಾನ್ಸ್ ರಿಯಾಲಿಟಿ ಶೋ * ಗಾನ ಚಂದನ - ಗಾಯನ ರಿಯಾಲಿಟಿ ಶೋ <ref>{{Cite web|url=https://www.vijayavani.net/gana-chandana-in-chandana/|title=ಚಂದನದಲ್ಲಿ ಗಾನ ಚಂದನ|date=2020-03-06|website=VIJAYAVANI - ವಿಜಯವಾಣಿ|language=en-US|access-date=2020-03-06}}</ref> * [[ವಾರ್ತೆ|ವಾರ್ತೆಗಳು]] ''(ಅರ್ಥ: ಸುದ್ದಿ)'' - ಸುದ್ದಿ ಕಾರ್ಯಕ್ರಮ * ಚಿತ್ರಮಂಜರಿ ''(ಅರ್ಥ: ಚಿತ್ರ ಹಿಮ)'' - ಕನ್ನಡ ಚಲನಚಿತ್ರ ಗೀತೆಗಳ ಕಾರ್ಯಕ್ರಮ * [[ಥಟ್ ಅಂತ ಹೇಳಿ (ದೂರದರ್ಶನ ಕಾರ್ಯಕ್ರಮ)|ಥಟ್ ಅಂತ ಹೇಳಿ]] ''(ಅರ್ಥ: ಮಿಂಚಿನಲ್ಲಿ ಉತ್ತರ)'' [[ಥಟ್ ಅಂತ ಹೇಳಿ (ದೂರದರ್ಶನ ಕಾರ್ಯಕ್ರಮ)|-]] ರಸಪ್ರಶ್ನೆ ಕಾರ್ಯಕ್ರಮ * ಸುತ್ಥೋನ ನಮ್ಮ ನಾಡು ''(ಅರ್ಥ: ನಮ್ಮ ಸ್ಥಳಕ್ಕೆ ಪ್ರಯಾಣಿಸೋಣ)'' - ಕರ್ನಾಟಕ ರಾಜ್ಯ ಪ್ರವಾಸ ಮಾರ್ಗದರ್ಶಿ ಕಾರ್ಯಕ್ರಮ * ಕಥಾ ಸರಿತಾ/ಮಾಳಿಕೆ/ ''(ಅರ್ಥ: ಕಥಾ ಮಾಲೆ)'' - [[ಕನ್ನಡ ಸಾಹಿತ್ಯ|ಕನ್ನಡ ಸಾಹಿತ್ಯದ]] ಹಲವಾರು ಸಣ್ಣ ಕಥೆಗಳ ಪ್ರದರ್ಶನ * [[ಕರ್ನಾಟಕ ಸಂಗೀತ|ಕರ್ನಾಟಕ ಶಾಸ್ತ್ರೀಯ ಸಂಗೀತ]] ''(ಅರ್ಥ: ಶಾಸ್ತ್ರೀಯ ಸಂಗೀತ)'' - ಸಂಗೀತ ಕಾರ್ಯಕ್ರಮ * ಬೆಳಗು ''(ಅರ್ಥ: ಹಗುರಗೊಳಿಸು)'' - ಯಾವುದೇ ಹೆಸರಾಂತ ಅತಿಥಿಯ ಸಂದರ್ಶನ ಕಾರ್ಯಕ್ರಮ * ''[[ಚಲನಚಿತ್ರ]] (ಅರ್ಥ: ಚಲನಚಿತ್ರ)'' * ಸ್ವರಾಜ್ - ಹಿಂದಿ ಅನುವಾದಿತ ಧಾರಾವಾಹಿ == ಉಲ್ಲೇಖಗಳು == {{Reflist}} == ಬಾಹ್ಯ ಕೊಂಡಿಗಳು == * [https://web.archive.org/web/20130726051932/http://www.ddindia.gov.in/ ದೂರದರ್ಶನ ಅಧಿಕೃತ ಅಂತರ್ಜಾಲ ತಾಣ] * [http://www.ddinews.gov.in/ ದೂರದರ್ಶನ ಸುದ್ದಿ ತಾಣ] * [https://web.archive.org/web/20120414015108/http://passionforcinema.com/doordarshan-down-memory-lane PFC ನಲ್ಲಿ ಒಂದು ಲೇಖನ] * * [https://youtube.com/c/DoordarshanChandana] sbsbsbx. D dd dhdbdhdbsdbhw shewb wwjw rdhw0vk97k6y7oh93cpdpa0fbznvzx6 1116643 1116642 2022-08-24T13:05:41Z Ishqyk 76644 wikitext text/x-wiki '''ದೂರದರ್ಶನ ಚಂದನ''' [[ಬೆಂಗಳೂರು ದೂರದರ್ಶನ ಕೇಂದ್ರ|ದೂರದರ್ಶನ]] ಅಡಿಯಲ್ಲಿ ಪ್ರಸಾರ ಭಾರತಿ ಒಡೆತನದ ಮತ್ತು ನಿರ್ವಹಿಸುತ್ತಿರುವ [[ಕನ್ನಡ|ಕನ್ನಡ ಟಿವಿ]] ಚಾನೆಲ್ ಆಗಿದ್ದು , [[ಬೆಂಗಳೂರು]] ಮತ್ತು ಕಲ್ಬುರ್ಗಿಯಲ್ಲಿರುವ ದೂರದರ್ಶನ ಸ್ಟುಡಿಯೋಗಳಿಂದ ಬೆಂಬಲಿತವಾಗಿದೆ . 1994 ರಲ್ಲಿ ಪ್ರಾರಂಭವಾದ ಡಿಡಿ ಚಂದನವು ಮನರಂಜನಾ ಧಾರಾವಾಹಿಗಳು, ಇನ್ಫೋಟೈನ್‌ಮೆಂಟ್ ಕಾರ್ಯಕ್ರಮಗಳು, ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳು, ಸಾಮಾಜಿಕ ಕಾರ್ಯಕ್ರಮಗಳು ಮತ್ತು ಚಲನಚಿತ್ರ ಕಾರ್ಯಕ್ರಮಗಳನ್ನು ಅದರ ಪ್ರಮುಖ ವಿಷಯವಾಗಿ ಹೊಂದಿದೆ. ಟೆರೆಸ್ಟ್ರಿಯಲ್ ಮೋಡ್‌ನಲ್ಲಿ, ಕರ್ನಾಟಕದ 81.7% ಜನಸಂಖ್ಯೆಗೆ ಡಿಡಿ ಚಂದನ ಲಭ್ಯವಿದೆ . <ref>{{cite news|url=https://www.indiatoday.in/india/story/doordarshan-south-indian-channels-huge-success-digital-platforms-1864360-2021-10-13|title=Doordarshan's southern India channels a huge success on digital platforms|work=[[ India Today]]|access-date=19 June 2022}}</ref> {{Infobox ದೂರದರ್ಶನ ವಾಹಿನಿ | name = '''ದೂರದರ್ಶನ ಚಂದನ''' | logo = [[File:DD-Chandana-Logo.jpg|155px]] | logo_size = | picture_format = | launch_date = | owner = ಪ್ರಸಾರ ಭಾರತಿ | country = [[ಭಾರತ]] | language = [[ಕನ್ನಡ]] | headquarters = [[ಬೆಂಗಳೂರು]], [[ಕರ್ನಾಟಕ]], [[ಭಾರತ]] | area = | website = |launch={{start date and age|df=y|1994|10|15}}|broadcast area=ಭಾರತ|web=http://ddchandana.gov.in|picture format=4:3(576ಐ, ಎಸ್ ಡಿ ಟಿವಿ)|slogan=ಇದು ಕನ್ನಡ ವಾಹಿನಿ|sat serv 2=ಡಿಡಿ ಫ್ರಿ ಡಿಶ್|sat chan 2=ಚಾನೆಲ್ 86|sister names=ಡಿಡಿ ನೇಷನಲ್<br/>ಡಿಡಿ ಇಂಡಿಯಾ<br/>ಡಿಡಿ ಕಿಸಾನ್<br/>ಡಿಡಿ ಭಾರತಿ<br/>ಡಿಡಿ ಇಂಡಿಯಾ<br/>ಡಿಡಿ ಸ್ಪೋರ್ಟ್ಸ್ <br/>ಡಿಡಿ ರೆಟ್ರೋ<br/>ಡಿಡಿ ನ್ಯೂಸ್ <br/>ಡಿಡಿ ಸಯ್ಯದ್ರಿ <br/>ಡಿಡಿ ಮಲಯಾಳಂ<br/>ಡಿಡಿ ಕಷಿರ್<br/>ಡಿಡಿ ಬಾಂಗ್ಲಾ<br/>ಡಿಡಿ ಸಪ್ತಗಿರಿ<br/>ಡಿಡಿ ಉರ್ದು<br/>ಡಿಡಿ ಯಾದಗಿರಿ <br/>ಡಿಡಿ ಅಸ್ಸಾಂ<br/>ಡಿಡಿ ನಾರ್ತ್ ಈಸ್ಟ್<br/>ಡಿಡಿ ಪಂಜಾಬ್<br/>ಡಿಡಿ ಮದ್ಯಪ್ರದೇಶ|logofile=Dooradarshana Chandhana .png|logocaption=ಡಿಡಿ ಚಂದನ}} == ಇತಿಹಾಸ == ಪ್ರಾದೇಶಿಕ ಭಾಷೆಯ ಉಪಗ್ರಹ ಚಾನಲ್ ಅನ್ನು 15 ಆಗಸ್ಟ್ 1991 ರಂದು ಪ್ರಾರಂಭಿಸಲಾಯಿತು, ಇದು 1 ಜನವರಿ 2000 ರಂದು 24 ಗಂಟೆಗಳ ಚಾನಲ್ ಆಯಿತು. ಈ ಚಾನೆಲ್ ಅನ್ನು ಸಾಮಾನ್ಯವಾಗಿ '''DD-9 ಕನ್ನಡ''' ಎಂದು ಕರೆಯಲಾಗುತ್ತಿತ್ತು, ನಂತರ ಇದನ್ನು "ಚಂದನ" ಎಂದು ನಾಮಕರಣ ಮಾಡಲಾಯಿತು, ಏಪ್ರಿಲ್ 5, 2000 ರಂದು ಇದು ರಾಜ್ಯದ ನಿಜವಾದ ಸಾಂಸ್ಕೃತಿಕ ರಾಯಭಾರಿಯಾಗಿದೆ. ಇದು ಬೆಂಗಳೂರು ಮತ್ತು ಕಲಬುರ್ಗಿಯಲ್ಲಿರುವ ದೂರದರ್ಶನ ಸ್ಟುಡಿಯೋಗಳಿಂದ ಬೆಂಬಲಿತವಾದ ಕನ್ನಡ ಭಾಷೆಯ ಉಪಗ್ರಹ ಚಾನಲ್ ಆಗಿದೆ. [[ಚಿತ್ರ:Doordarshan Bhawan, Copernicus Marg, Delhi.jpg|thumbnail]] ಇದು ಮನರಂಜನಾ ಧಾರಾವಾಹಿಗಳು, ಇನ್ಫೋಟೈನ್‌ಮೆಂಟ್ ಕಾರ್ಯಕ್ರಮಗಳು, ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳು, ಸಾಮಾಜಿಕ ಕಾರ್ಯಕ್ರಮಗಳು ಮತ್ತು ಚಲನಚಿತ್ರ ಕಾರ್ಯಕ್ರಮಗಳನ್ನು ಅದರ ಪ್ರಮುಖ ವಿಷಯವಾಗಿ ಹೊಂದಿದೆ. ಟೆರೆಸ್ಟ್ರಿಯಲ್ ಮೋಡ್‌ನಲ್ಲಿ, ಕರ್ನಾಟಕದ ಜನಸಂಖ್ಯೆಯ 81.7% ಜನರಿಗೆ DD ಚಂದನ ಲಭ್ಯವಿದೆ. ಇಂದು ದೂರದರ್ಶನ ಬೆಂಗಳೂರು 76.2% ವಿಸ್ತೀರ್ಣ ಮತ್ತು 82.4% ಜನಸಂಖ್ಯೆಯನ್ನು ಒಳಗೊಂಡಿದೆ. ಡಿಡಿ ಚಂದನಾ ಅವರು ಮನೆಯ ಕೆಲಸದ ಸ್ಥಳ, ಉದ್ಯಮ ಮತ್ತು ಸಮುದಾಯ ಮಟ್ಟದಲ್ಲಿ ಅಗ್ನಿ ಸುರಕ್ಷತೆಯನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ್ದಾರೆ. ಹಿಂದಿನ ಕೆಲವು ಕಾರ್ಯಕ್ರಮಗಳೆಂದರೆ: ಅಗ್ನಿ ಸಂಚಿಕೆ ಸಾಪ್ತಾಹಿಕ ಟಿವಿ ಧಾರಾವಾಹಿ ಕಾರ್ಯಕ್ರಮ ಮತ್ತು ಅಗ್ನಿಶಾಮಕ ವಾರ್ಡನ್ ಸಂಸ್ಥೆ, ಸ್ವಯಂಸೇವಕರಿಗೆ ಅಗ್ನಿ ಸುರಕ್ಷತೆಯ ಅರಿವು ಮತ್ತು ಸಮುದಾಯದಲ್ಲಿ ತ್ವರಿತ ಪ್ರತಿಕ್ರಿಯೆ ಅಭ್ಯಾಸಗಳನ್ನು ಸುಧಾರಿಸಲು ಅಗ್ನಿಶಾಮಕ ಸೇವೆಗಳೊಂದಿಗೆ ಕೈಜೋಡಿಸಲು ಅವಕಾಶವನ್ನು ಒದಗಿಸುತ್ತದೆ. ಚಂದನ ವಾಹಿನಿಯು 2004 ರಲ್ಲಿ 20 ನಿಯೋಜಿತ ಕಾರ್ಯಕ್ರಮಗಳು, ಸಾಕ್ಷ್ಯಚಿತ್ರಗಳು ಮತ್ತು ನಾಟಕ, ಟೆಲಿಫಿಲ್ಮ್‌ಗಳು ಮತ್ತು ಧಾರಾವಾಹಿ ಅನ್ನು ಪ್ರಸಾರ ಮಾಡಿತು. == ಕಾರ್ಯಕ್ರಮಗಳ ಪಟ್ಟಿ == ವಾಹಿನಿಯು ಹಲವಾರು ಸ್ಮರಣೀಯ ಕಾರ್ಯಕ್ರಮಗಳನ್ನು ಪ್ರೇಕ್ಷಕರಿಗೆ ನೀಡಿದೆ, ಅವುಗಳಲ್ಲಿ ಅತ್ಯಂತ ಜನಪ್ರಿಯವಾಗಿವೆ * ಡ್ಯಾನ್ಸ್ ಸಮರ- ಡ್ಯಾನ್ಸ್ ರಿಯಾಲಿಟಿ ಶೋ * ಗಾನ ಚಂದನ - ಗಾಯನ ರಿಯಾಲಿಟಿ ಶೋ <ref>{{Cite web|url=https://www.vijayavani.net/gana-chandana-in-chandana/|title=ಚಂದನದಲ್ಲಿ ಗಾನ ಚಂದನ|date=2020-03-06|website=VIJAYAVANI - ವಿಜಯವಾಣಿ|language=en-US|access-date=2020-03-06}}</ref> * [[ವಾರ್ತೆ|ವಾರ್ತೆಗಳು]] ''(ಅರ್ಥ: ಸುದ್ದಿ)'' - ಸುದ್ದಿ ಕಾರ್ಯಕ್ರಮ * ಚಿತ್ರಮಂಜರಿ ''(ಅರ್ಥ: ಚಿತ್ರ ಹಿಮ)'' - ಕನ್ನಡ ಚಲನಚಿತ್ರ ಗೀತೆಗಳ ಕಾರ್ಯಕ್ರಮ * [[ಥಟ್ ಅಂತ ಹೇಳಿ (ದೂರದರ್ಶನ ಕಾರ್ಯಕ್ರಮ)|ಥಟ್ ಅಂತ ಹೇಳಿ]] ''(ಅರ್ಥ: ಮಿಂಚಿನಲ್ಲಿ ಉತ್ತರ)'' [[ಥಟ್ ಅಂತ ಹೇಳಿ (ದೂರದರ್ಶನ ಕಾರ್ಯಕ್ರಮ)|-]] ರಸಪ್ರಶ್ನೆ ಕಾರ್ಯಕ್ರಮ * ಸುತ್ಥೋನ ನಮ್ಮ ನಾಡು ''(ಅರ್ಥ: ನಮ್ಮ ಸ್ಥಳಕ್ಕೆ ಪ್ರಯಾಣಿಸೋಣ)'' - ಕರ್ನಾಟಕ ರಾಜ್ಯ ಪ್ರವಾಸ ಮಾರ್ಗದರ್ಶಿ ಕಾರ್ಯಕ್ರಮ * ಕಥಾ ಸರಿತಾ/ಮಾಳಿಕೆ/ ''(ಅರ್ಥ: ಕಥಾ ಮಾಲೆ)'' - [[ಕನ್ನಡ ಸಾಹಿತ್ಯ|ಕನ್ನಡ ಸಾಹಿತ್ಯದ]] ಹಲವಾರು ಸಣ್ಣ ಕಥೆಗಳ ಪ್ರದರ್ಶನ * [[ಕರ್ನಾಟಕ ಸಂಗೀತ|ಕರ್ನಾಟಕ ಶಾಸ್ತ್ರೀಯ ಸಂಗೀತ]] ''(ಅರ್ಥ: ಶಾಸ್ತ್ರೀಯ ಸಂಗೀತ)'' - ಸಂಗೀತ ಕಾರ್ಯಕ್ರಮ * ಬೆಳಗು ''(ಅರ್ಥ: ಹಗುರಗೊಳಿಸು)'' - ಯಾವುದೇ ಹೆಸರಾಂತ ಅತಿಥಿಯ ಸಂದರ್ಶನ ಕಾರ್ಯಕ್ರಮ * ''[[ಚಲನಚಿತ್ರ]] (ಅರ್ಥ: ಚಲನಚಿತ್ರ)'' * ಸ್ವರಾಜ್ - ಹಿಂದಿ ಅನುವಾದಿತ ಧಾರಾವಾಹಿ == ಉಲ್ಲೇಖಗಳು == {{Reflist}} == ಬಾಹ್ಯ ಕೊಂಡಿಗಳು == * [https://web.archive.org/web/20130726051932/http://www.ddindia.gov.in/ ದೂರದರ್ಶನ ಅಧಿಕೃತ ಅಂತರ್ಜಾಲ ತಾಣ] * [http://www.ddinews.gov.in/ ದೂರದರ್ಶನ ಸುದ್ದಿ ತಾಣ] * [https://web.archive.org/web/20120414015108/http://passionforcinema.com/doordarshan-down-memory-lane PFC ನಲ್ಲಿ ಒಂದು ಲೇಖನ] * * [https://youtube.com/c/DoordarshanChandana] {{ಕನ್ನಡ ಕಿರುತೆರೆ ಸುದ್ದಿ ವಾಹಿನಿಗಳ ಪಟ್ಟಿ}} {{ಕನ್ನಡ ಕಿರುತೆರೆ ವಾಹಿನಿಗಳ ಪಟ್ಟಿ}} {{ಭಾರತದ ಸರ್ಕಾರಿ ಸ್ವಾಮ್ಯದ ಕಿರುತೆರೆ ವಾಹಿನಿಗಳ ಜಾಲ}} [[ವರ್ಗ: ಕಿರುತೆರೆ ವಾಹಿನಿಗಳು]] [[ವರ್ಗ:ಕನ್ನಡ ಟಿವಿ ವಾಹಿನಿ]] [[ವರ್ಗ:ಭಾರತದಲ್ಲಿ ಕನ್ನಡ ಟಿವಿ ಚಾನೆಲ್]] 3wopeylmwwzochlc4exeyxr92r76qx9 ಭಾರತದ ಸಂವಿಧಾನ 0 8603 1116673 1057125 2022-08-24T17:19:08Z ChiK 40016 wikitext text/x-wiki {{Infobox constitution | document_name= ಭಾರತದ ಸಂವಿಧಾನ | italic_title= no | image = Constitution of India.jpg | image_width= | image_caption=[[ಭಾರತ ಸಂವಿಧಾನದ ಪೀಠಿಕೆ]]ಯ [https://www.wdl.org/en/item/2672/view/1/1/ ಮೂಲ ಪಠ್ಯ] | date_ratified= {{Start date and age|df=yes|1949|11|26}} | date_effective= {{Start date and age|df=yes|1950|01|26}} | writer= * [[ಬಿ.ಆರ್.ಅಂಬೇಡ್ಕರ್]]<br/>{{small|ಸಂವಿಧಾನ ಸಭೆಯ ಕರಡು ಸಮಿತಿ ಅಧ್ಯಕ್ಷರು}}<ref>{{cite news | last = Wangchuk | first = Rinchen Norbu | date = 22 January 2019 | title = Two Civil Servants who Built India's Democracy, But You've Heard of Them | url = https://www.thebetterindia.com/170367/ias-hero-republic-day-india-first-election-democracy/ | work = | location = | access-date = 22 January 2019 }}</ref> * [[ಬಿ.ಎನ್.ರಾವ್|ಬೆನೆಗಲ್ ನರ್ಸಿಂಗ್ ರಾವ್]]<br/>{{small|ಸಂವಿಧಾನ ಸಭೆಯ ಸಾಂವಿಧಾನಿಕ ಸಲಹೆಗಾರರು}} * [[ಸುರೇಂದ್ರ ನಾಥ್ ಮುಖರ್ಜಿ]]<br/>{{small|ಭಾರತದ ಸಂವಿಧಾನ ಸಭೆಯ ಮುಖ್ಯ ಕರಡುಗಾರರು}}<ref>{{cite news | last = Wangchuk | first = Rinchen Norbu | date = 22 January 2019 | title = Two Civil Servants who Built India's Democracy, But You've Heard of Them | url = https://www.thebetterindia.com/170367/ias-hero-republic-day-india-first-election-democracy/ | work = | location = | access-date = 22 January 2019 }}</ref> <br/>ಮತ್ತು ಇತರೆ[[ಭಾರತದ ಸಂವಿಧಾನ ಸಭೆ | ಸಂವಿಧಾನ ಸಭೆ]]ಯ ಸದಸ್ಯರು | signers= ಸಂವಿಧಾನ ಸಭೆಯ ೨೮೪ ಸದಸ್ಯರು | purpose= To replace the [[Indian Independence Act 1947]] | system = ಸಾಂವಿಧಾನಿಕ ಸಂಸದೀಯ ಸಮಾಜವಾದಿ ಜಾತ್ಯತೀತ ಗಣರಾಜ್ಯ | number_entrenchments = ೨ | date_last_amended = [[One Hundred and Third Amendment of the Constitution of India|೨೫ ಜನವರಿ ೨೦೨೦ (೧೦೪ ನೇ)]] | citation = {{citation |url= http://legislative.gov.in/sites/default/files/COI.pdf |title= Constitution of India |date= 2020-09-09 |archive-url=https://web.archive.org/web/20200929185051/http://legislative.gov.in/sites/default/files/COI.pdf|archive-date= 2020-09-29}} | federalism = ಏಕೀಕೃತ ಕೇಂದ್ರ ಆಡಳಿತ | chambers = [[ಭಾರತದ ಸಂಸತ್ತು|ಎರಡು]] ([[ರಾಜ್ಯಸಭೆ]] ಮತ್ತು [[ಲೋಕಸಭೆ]]) | branches = ಮೂರು (ಕಾರ್ಯನಿರ್ವಾಹಕ, ಶಾಸಕಾಂಗ ಮತ್ತು ನ್ಯಾಯಾಂಗ) | executive = [[ಭಾರತದ ಪ್ರಧಾನಮಂತ್ರಿ|ಪ್ರಧಾನಮಂತ್ರಿ]] ಸಂಸತ್ತಿನ [[ಲೋಕಸಭೆ|ಕೆಳಮನೆ]]ಗೆ ಜವಾಬ್ದಾರರಾಗಿರುವ ಕ್ಯಾಬಿನೆಟ್. | jurisdiction = {{flag|ಭಾರತ}} | courts = [[ಭಾರತದ ಸರ್ವೋಚ್ಛ ನ್ಯಾಯಾಲಯ|ಸರ್ವೋಚ್ಚ ನ್ಯಾಯಾಲಯ]], [[List of high courts in India|ಉಚ್ಚ ನ್ಯಾಯಾಲಯಗಳು]] ಮತ್ತು [[District Courts of India|ಜಿಲ್ಲಾ ನ್ಯಾಯಾಲಯಗಳು]] | number_amendments = [[List of amendments of the Constitution of India|೧೦೪]] | electoral_college = ಹೌದು, ಅಧ್ಯಕ್ಷೀಯ ಮತ್ತು ಉಪಾಧ್ಯಕ್ಷ ಚುನಾವಣೆಗಳಿಗೆ | supersedes = [[1935ರ ಭಾರತ ಸರ್ಕಾರ ಕಾಯಿದೆ|ಭಾರತ ಸರ್ಕಾರ ಕಾಯ್ದೆ ೧೯೩೫]]<br/>[[ಭಾರತ ಸ್ವಾತಂತ್ರ್ಯ ಕಾಯ್ದೆ ೧೯೪೭]] | title_orig = {{lang|hi|भारतीय संविधान}} {{noitalics|([[International Alphabet of Sanskrit Transliteration|IAST]]:}} {{IAST|ಭಾರತದ ಸಂವಿಧಾನ}}{{noitalics|){{efn|The Constitution of India was originally written in Hindi and English, so, both Hindi and English are its 'original' languages.}}}} | orig_lang_code = hi | location_of_document = [[ಪಾರ್ಲಿಮೆಂಟ್ ಹೌಸ್]], [[ನವದೆಹಲಿ]], [[ಭಾರತ]] }} '''ಭಾರತದ ಸಂವಿಧಾನ'''ವು [[ಭಾರತ|ಭಾರತದ]] ಜನರನ್ನು ಆಳುವ [[ಸರಕಾರ|ಸರಕಾರದ]] ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಈ ಸಂವಿಧಾನವು ೯ ಡಿಸೆಂಬರ್ ೧೯೪೭ ರಿಂದ ೨೬ ನವೆಂಬರ್ ೧೯೪೯ರ ಮಧ್ಯ [[ಭಾರತದ ಸಂವಿಧಾನ ರಚನಾ ಸಭೆ|ಭಾರತದ ಸಂವಿಧಾನ ರಚನಾ ಸಭೆಯಿಂದ]] ರಚನೆಗೊಂಡು, ೨೬ ಜನವರಿ ೧೯೫೦ ರಂದು ಜಾರಿಗೆ ಬಂದಿತು. ಆದ್ದರಿಂದ ಭಾರತದಲ್ಲಿ ಪ್ರತಿವರ್ಷ ಜನವರಿ ೨೬ ರಂದು [[ಗಣರಾಜ್ಯೋತ್ಸವ]] ಆಚರಿಸಲಾಗುತ್ತದೆ. ಭಾರತದ ಸಂವಿಧಾನ ಇಲ್ಲಿಯವರೆಗಿನ ಮೂಲದ ಪ್ರಕಾರ ೩೬೫( ನಂತರ ೪೬೭) ವಿಧಿಗಳು ೨೨ (ನಂತರ ೨೫)ಭಾಗಗಳಲ್ಲಿಯೂ, ೮(ನಂತರ ೧೨) ಅನುಚ್ಛೇದಗಳನ್ನೂ, ೧೧೮ ತಿದ್ದುಪಡಿಗಳನ್ನೂ ಹೊಂದಿರುವ ಈ [[ಸಂವಿಧಾನ]] ಯಾವುದೇ ದೇಶದ ಲಿಖಿತ ಸಂವಿಧಾನಕ್ಕಿಂತ ದೀರ್ಘವಾದುದ್ದು. ಈ ಸಂವಿಧಾನದ [[ಆಂಗ್ಲ ಭಾಷೆ|ಆಂಗ್ಲ ಭಾಷೆಯ]] ಆವೃತ್ತಿಯು ೧,೧೭,೩೬೯ ಶಬ್ದಗಳನ್ನು ಹೊಂದಿದೆ. ==ಸಂವಿಧಾನದ ಮಹತ್ವ/ಪ್ರಾಮುಖ್ಯತೆ== * ಸಂವಿಧಾನವು [[ದೇಶ|ದೇಶದ]] ಜನರನ್ನು ಆಳುವ [[ಸರಕಾರ|ಸರಕಾರದ]] ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಅದು [[ಕಾರ್ಯಾಂಗ]], [[ಶಾಸಕಾಂಗ]] ಮತ್ತು [[ನ್ಯಾಯಾಂಗ|ನ್ಯಾಯಾಂಗಗಳನ್ನು]] ಸರಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುತ್ತದೆ. ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವುದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಗೊಳಿಸುತ್ತದೆ. * ವಿಭಿನ್ನ ಅಂಗಗಳ ನಡುವಿನ ಸಂಬಂಧವನ್ನೂ ಜನತೆ ಹಾಗೂ ಸರಕಾರದ ನಡುವಿನ ಸಂಬಂಧವನ್ನೂ ನಿಯಂತ್ರಿಸುತ್ತದೆ. ಸಂವಿಧಾನವು ದೇಶದ ಎಲ್ಲ [[ಕಾನೂನು|ಕಾನೂನುಗಳಿಗಿಂತ]] ಹೆಚ್ಚಿನ ಸ್ಥಾನವನ್ನು ಹೊಂದಿದೆ. ಸರಕಾರವು ಮಾಡುವ ಪ್ರತಿಯೊಂದು ಕಾನೂನು ಸಂವಿಧಾನಕ್ಕೆ ಅನುಗುಣವಾಗಿರಬೇಕು. ಭಾರತದ ಸಂವಿಧಾನವು ದೇಶದ ಗುರಿಗಳು - [[ಪ್ರಜಾಪ್ರಭುತ್ವ]], [[ಸಮಾಜವಾದ]], [[ಜಾತ್ಯತೀತತೆ]] ಮತ್ತು [[ರಾಷ್ಟ್ರೀಯತೆ|ರಾಷ್ಟ್ರೀಯ ಸಮಗ್ರತೆ]] ಎಂದು ಸ್ಪಷ್ಟಪಡಿಸುತ್ತದೆ. * ಅದು ಪ್ರಜೆಗಳ [[ಮೂಲಭೂತ ಹಕ್ಕುಗಳು|ಹಕ್ಕುಗಳನ್ನು]] ಮತ್ತು [[ಮೂಲಭೂತ ಹಕ್ಕುಗಳು, ನಿರ್ದೇಶಕ ತತ್ವಗಳು ಮತ್ತು ಮೂಲಭೂತ ಕರ್ತವ್ಯಗಳು|ಕರ್ತವ್ಯಗಳನ್ನು]] ಖಚಿತವಾಗಿ ವಿಧಿಸುತ್ತದೆ. ಸಂವಿಧಾನವು ''೩೭೦ನೇ ವಿಧಿ ಮತ್ತು ಸಂವಿಧಾನ ಆಜ್ಞೆ (ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯ ಕುರಿತು), ೧೯೫೪'' ರಲ್ಲಿ ಒದಗಿಸಲಾದ ಕೆಲವು ಅಪವಾದಗಳು ಮತ್ತು ಬದಲಾವಣೆಗೊಳಪಟ್ಟಿದೆ. ==ಇತಿಹಾಸ== ===ಸಂಪುಟ ಸಮಿತಿ=== * [[ಎರಡನೆಯ ಮಹಾಯುದ್ಧ|ಎರಡನೆಯ ಮಹಾಯುದ್ಧವು]] [[ಮೇ ೯]], [[೧೯೪೫|೧೯೪೫ರಂದು]] [[ಯೂರೋಪ್|ಯೂರೋಪಿನಲ್ಲಿ]] ಮುಕ್ತಾಯಗೊಂಡಿತು. ಅದೇ ವರ್ಷದ [[ಜುಲೈ|ಜುಲೈನಲ್ಲಿ]], [[ಯುನೈಟೆಡ್ ಕಿಂಗ್‍ಡಮ್|ಯುನೈಟೆಡ್ ಕಿಂಗ್‍ಡಮ್ನಲ್ಲಿ]] ಹೊಸ ಸರಕಾರವು ಅಧಿಕಾರಕ್ಕೆ ಬಂದಿತು. ಈ ಹೊಸ ಸರಕಾರವು ತನ್ನ ''ಭಾರತೀಯ ಧೋರಣೆ'' (ಇಂಡಿಯನ್ ಪಾಲಿಸಿ)ಯನ್ನು ಘೋಷಿಸಿ, ಸಂವಿಧಾನದ ಕರಡನ್ನು ತಯಾರು ಮಾಡಲು ಸಮಿತಿಯನ್ನು ರಚಿಸಲು ನಿರ್ಧರಿಸಿತು. * ಮೂವರು [[ಬ್ರಿಟೀಷ್ ಸಾಮ್ರಾಜ್ಯ|ಬ್ರಿಟೀಷ್]] ಮಂತ್ರಿಗಳ ತಂಡವೊಂದು, [[ಭಾರತದ ಸ್ವಾತಂತ್ರ್ಯ|ಭಾರತದ ಸ್ವಾತಂತ್ರ್ಯದ]] ಬಗ್ಗೆ, ಪರಿಹಾರ ಹುಡುಕಲು [[ಭಾರತ|ಭಾರತಕ್ಕೆ]] ಬಂದಿತು. ಈ ತಂಡವನ್ನು '[[೧೯೪೬ರ ಬ್ರಿಟಿಷ್ ಸಂಪುಟ ಸಮಿತಿ|ಸಂಪುಟ ಸಮಿತಿ]]' (Cabinet Mission) ಎಂದು ಕರೆಯಲಾಯಿತು. * ಸಂವಿಧಾನದ ರೂಪುರೇಷೆಗಳನ್ನು ಚರ್ಚಿಸಿದ ಈ ಸಮಿತಿಯು, ಕರಡು ಸಂವಿಧಾನ ರಚನಾ ಸಮಿತಿಯು ಅನುಸರಿಸಬೇಕಾದ ಕಾರ್ಯವಿಧಾನದ ಕೆಲವು ವಿವರಗಳನ್ನು ಸ್ಪಷ್ಟಪಡಿಸಿತು. ಬ್ರಿಟಿಷ್ ಭಾರತದ ಪ್ರಾಂತ್ಯಗಳ ೨೯೬ ಸ್ಥಾನಗಳಿಗೆ ಚುನಾವಣೆಗಳು [[೧೯೪೬|೧೯೪೬ರ]] ಜುಲೈ - ಅಗಸ್ಟ್ ಹೊತ್ತಿಗೆ ಮುಗಿದವು. [[ಆಗಸ್ಟ್ ೧೫]], [[೧೯೪೭|೧೯೪೭ರಂದು]] [[ಭಾರತದ ಸ್ವಾತಂತ್ರ್ಯ|ಭಾರತದ ಸ್ವಾತಂತ್ರ್ಯದೊಂದಿಗೆ]] ಸಂವಿಧಾನರಚನಾ ಸಮಿತಿಯು ಸಂಪೂರ್ಣವಾಗಿ ಸ್ವಾಯತ್ತ ಸಭೆಯಾಗಿ ಮಾರ್ಪಟ್ಟಿತು. ಈ ಸಮಿತಿಯು [[ಡಿಸೆಂಬರ್ ೯]], [[೧೯೪೬ರಂದು]] ತನ್ನ ಕೆಲಸವನ್ನು ಆರಂಭಿಸಿತು. ==='''ಸಂವಿಧಾನ ರಚನಾಸಭೆ'''=== *[[ಭಾರತದ ಸಂವಿಧಾನ ರಚನಾ ಸಭೆ]] * ಭಾರತದ ಜನತೆ ಪ್ರಾಂತೀಯ ಸಭೆಗಳ ಸದಸ್ಯರನ್ನು ಆರಿಸಿ, ಆ ಸಭೆಗಳು ಸಂವಿಧಾನರಚನಾ ಸಭೆಯ ಸದಸ್ಯರನ್ನು ಆರಿಸಿದರು. ಸಂವಿಧಾನ ರಚನಾಸಭೆಯಲ್ಲಿ ಭಾರತದ ವಿವಿಧ ಪ್ರದೇಶಗಳಿಗೆ ಹಾಗೂ ಸಮುದಾಯಗಳಿಗೆ ಸೇರಿದ ಸದಸ್ಯರು ಇದ್ದರು. ಬೇರೆ ಬೇರೆ ರಾಜಕೀಯ ವಿಚಾರಧಾರೆಗಳನ್ನು ಪ್ರತಿನಿಧಿಸುವ ಸದಸ್ಯರೂ ಅಲ್ಲಿ ಇದ್ದರು. * [[ಜವಾಹರ್‍ಲಾಲ್ ನೆಹರೂ]], [[ರಾಜೇಂದ್ರ ಪ್ರಸಾದ್]], [[ಸರ್ದಾರ್ ವಲ್ಲಭಭಾಯ್ ಪಟೇಲ್|ಸರ್ದಾರ್ ಪಟೇಲ್]], [[ಮೌಲಾನಾ ಅಬುಲ್ ಕಲಂ ಆಝಾದ್]] ಮತ್ತು [[ಶ್ಯಾಮ್ ಪ್ರಸಾದ್ ಮುಖರ್ಜಿ]] ಇವರುಗಳು ಸಭೆಯ ಚರ್ಚೆಗಳಲ್ಲಿ ಭಾಗವಹಿಸಿದ ಕೆಲವು ಪ್ರಮುಖ ವ್ಯಕ್ತಿಗಳಾಗಿದ್ದರು. [[ಪರಿಶಿಷ್ಟ ವರ್ಗ|ಪರಿಶಿಷ್ಟ ವರ್ಗಗಳಿಗೆ]] ಸೇರಿದ ಮೂವತ್ತಕ್ಕೂ ಹೆಚ್ಚು ಸದಸ್ಯರಿದ್ದರು. * [[ಆಂಗ್ಲೋ-ಇಂಡಿಯನ್]] ಸಮುದಾಯವನ್ನು ಫ್ರಾಂಕ್ ಆಂಟನಿ ಅವರೂ [[ಪಾರ್ಸಿ ಜನರು|ಪಾರ್ಸಿ ಜನರನ್ನು]] ಎಚ್.ಪಿ. ಮೋದಿ ಅವರೂ ಪ್ರತಿನಿಧಿಸಿದ್ದರು. ಆಂಗ್ಲೊ-ಇಂಡಿಯನ್ನರ ಹೊರತಾದ ಎಲ್ಲ ಕ್ರೈಸ್ತರನ್ನು ಪ್ರತಿನಿಧಿಸಿದ ಖ್ಯಾತ ಕ್ರೈಸ್ತರಾದ [[ಹರೇಂದ್ರ ಕುಮಾರ್ ಮುಖರ್ಜಿ|ಹರೇಂದ್ರ ಕುಮಾರ್ ಮುಖರ್ಜಿಯವರು]] ಅಲ್ಪಸಂಖ್ಯಾತರ ಸಮಿತಿಯ ಅಧ್ಯಕ್ಷರಾಗಿ ಇದ್ದರು. * ಸಂವಿಧಾನ ತಜ್ಞರಾದ ಅಲ್ಲಾಡಿ ಕೃಷ್ಣಸ್ವಾಮಿ, [[ಬಿ.ಆರ್.ಅಂಬೇಡ್ಕರ್|'''''ಬಿ.ಆರ್.ಅಂಬೇಡ್ಕರ್''''']] , [[ಬಿ.ಎನ್.ರಾವ್]] ಮತ್ತು ಕೆ.ಎಂ. ಮುನ್ಶಿಯವರೂ ಸಭೆಯ ಸದಸ್ಯರಾಗಿದ್ದರು. [[ಸರೋಜಿನಿ ನಾಯ್ಡು]] ಮತ್ತು [[ವಿಜಯಲಕ್ಷ್ಮಿ ಪಂಡಿತ್]] ಪ್ರಮುಖ ಮಹಿಳಾ ಸದಸ್ಯರಾಗಿದ್ದರು. ಡಾ. [[ಸಚ್ಚಿದಾನಂದ ಸಿನ್ಹಾ|ಸಚ್ಚಿದಾನಂದ ಸಿನ್ಹಾರವರು]] ಸಂವಿಧಾನರಚನಾಸಭೆಯ ತಾತ್ಕಲಿಕ ಅಧ್ಯಕ್ಷರಾಗಿದ್ದರು. * ನಂತರ, ಡಾ.[[ರಾಜೇಂದ್ರ ಪ್ರಸಾದ್]] ಅವರು ಅಧ್ಯಕ್ಷರಾಗಿಯೂ [[ಬಿ.ಆರ್.ಅಂಬೇಡ್ಕರ್|'''''ಬಿ.ಆರ್.ಅಂಬೇಡ್ಕರ್''''']] ಅವರು ಕರಡು ಸಮಿತಿ ಅಧ್ಯಕ್ಷರಾಗಿಯೂ ಆಯ್ಕೆಯಾದರು. ಸಂವಿಧಾನ ರಚನಾಸಭೆಯು ಎರಡು ವರ್ಷ ೧೧ ತಿಂಗಳು ೧೮ ದಿನಗಳ ಕಾಲದ ಅವಧಿಯಲ್ಲಿ ೧೬೬ ದಿನ ಸಮಾವೇಶಗೊಂಡಿತು. ಈ ಸಮಾವೇಶಗಳಿಗೆ ಸಾರ್ವಜನಿಕರಿಗೂ ಹಾಗು ಪತ್ರಕರ್ತರಿಗೂ ಪ್ರವೇಶವಿತ್ತು. ===ಕರಡು ಸಮಿತಿ=== [[File:BN Rau 1988 stamp of India.jpg|thumb|ಬಿ.ಎನ್.ರಾವ್-1988 (stamp of India]] [[File:Dr. Babasaheb Ambedkar Chairman, Drafting Committee of the Indian Constitution with other members on Aug. 29, 1947.jpg|thumb|420px|ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಕ್ಷರು, (ಮಧ್ಯದಲ್ಲಿ ಕುಳಿತವರು) ಇತರ ಸದಸ್ಯರೊಂದಿಗೆ ಭಾರತೀಯ ಸಂವಿಧಾನದ ಕರಡು ಸಮಿತಿ. (ಎಡದಿಂದ ಕುಳಿತು) ಶ್ರೀ. ಎನ್. ಮಾಧವರಾವ್, ಸಯ್ಯದ್ ಸದುಲ್ಲಾ, ಡಾ. ಅಂಬೇಡ್ಕರ್ (ಅಧ್ಯಕ್ಷರು), ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಸರ್. [[ಬಿ.ಎನ್.ರಾವ್]] ಬೆನೆಗಲ್ ನರಸಿಂಗ್ ರಾವ್; ಎಡದಿಂದ ನಿಂತಿರುವುದು - ಶ್ರೀ. S.N. ಮುಖರ್ಜಿ, ಜುಗಲ್ ಕಿಶೋರ್ ಖನ್ನಾ ಮತ್ತು ಕೇವಲ್ ಕೃಷ್ಣನ್. (ಆಗಸ್ಟ್ 29, 1947)]] *1946 ರಲ್ಲಿ ಭಾರತೀಯ ಸಂವಿಧಾನವನ್ನು ರಚಿಸುವ ಸಂವಿಧಾನ ಸಭೆಗೆ ಸಂವಿಧಾನಾತ್ಮಕ ಸಲಹೆಗಾರರಾಗಿ [[ಬಿ.ಎನ್.ರಾವ್]] ನೇಮಕಗೊಂಡರು. ಸಂವಿಧಾನದ ಅದರ ಪ್ರಜಾಪ್ರಭುತ್ವದ ಚೌಕಟ್ಟಿನ ಸಾಮಾನ್ಯ ರಚನೆಗೆ ಅವರು ಕಾರಣರಾಗಿದ್ದರು ಮತ್ತು 1948 ರ ಫೆಬ್ರುವರಿಯಲ್ಲಿ ಅದರ ಆರಂಭಿಕ ಕರಡು ಸಿದ್ಧತೆ ಮಾಡಿದರು. <Ref> {{Cite web |url=http://arunshourie.voiceofdharma.com/articles/ambedkar.htm |title=ಆರ್ಕೈವ್ ನಕಲು |access-date=2021-08-10 |archive-date=2012-02-20 |archive-url=https://web.archive.org/web/20120220030736/http://arunshourie.voiceofdharma.com/articles/ambedkar.htm |url-status=dead }} </ref> 1946 ರಲ್ಲಿ ಭಾರತದ ಸಂವಿಧಾನವನ್ನು ಕರಡನ್ನು ರಚಿಸುವಲ್ಲಿನ ತನ್ನ ಸಂಶೋಧನೆಯ ಭಾಗವಾಗಿ, ರಾವ್ ಅವರು, ಯು.ಎಸ್.ಎ., ಕೆನಡಾ, ಐರ್ಲೆಂಡ್ ಮತ್ತು ಯುನೈಟೆಡ್ ಕಿಂಗ್ಡಮ್ಗೆ ಪ್ರವಾಸ ಕೈಗೊಂಡರು. ಅಲ್ಲಿ ಅವರು ನ್ಯಾಯಾಧೀಶರು, ವಿದ್ವಾಂಸರು ಮತ್ತು ಅಧಿಕಾರಿಗಳೊಂದಿಗೆ ಸಂವಿಧಾನಾತ್ಮಕ ಕಾನೂನಿನ ಬಗ್ಗೆ ವೈಯಕ್ತಿಕ ಸಮಾಲೋಚನೆಗಳನ್ನು ನಡೆಸಿದ್ದರು.<ref>Rau, B. N. (1960). Rao, B. Shiva, ed. India's Constitution in the Making. Calcutta: Orient Longmans. pp. xxii.</ref>ಈ ಡ್ರಾಫ್ಟ್ ಅನ್ನು 26 ನವೆಂಬರ್ 1949 ರಂದು ಭಾರತದ ಸಂವಿಧಾನ ಸಭೆಯಿಂದ ಚರ್ಚಿಸಲಾಯಿತು, ಪರಿಷ್ಕರಿಸಲಾಯಿತು ಮತ್ತು ಅಂತಿಮವಾಗಿ ಅಳವಡಿಸಲಾಯಿತು. <Ref> [http: // Www.thehindu.com/specials/in-depth/november-26-celebrating-constitutionday/article7918507.ece|accessdate=2 ಡಿಸೆಂಬರ್ 2015 | ದಿನಾಂಕ = 26 ನವೆಂಬರ್ 2015] </ref> *ನರಸಿಂಗ ರಾಯರು ([[ಬಿ.ಎನ್.ರಾವ್]]) ಸರಕಾರ ಕೇಳಿ ಕೊಂಡಂತೆ ಸಂವಿಧಾನದ ಕರಡು ಸಿದ್ಧ ಪಡಿಸಿದರು. ಇದರಲ್ಲಿ ಒಟ್ಟು 243 ವಿಧಿಗಳೂ 13 ಅನುಚ್ಛೇದಗಳೂ ಇದ್ದವು. ಇದನ್ನು ಮುಂದಿಟ್ಟು ಕೊಂಡು ಬಿ.ಆರ್.ಅಂಬೇಡ್ಕರ್ ಆದ್ಯಕ್ಷತೆಯಲ್ಲಿ ಸಂವಿಧಾನ ಕರಡು ರಚನಾ ಸಮಿತಿಯು ಸಂವಿಧಾನವನ್ನು ಬೆಳೆಸುವ, ತಿದ್ದುವ, ಪರಿಷ್ಕರಿಸುವ ಕೆಲಸವನ್ನು ಕೈಗೆತ್ತಿ ಕೊಂಡಿತು. ಬಿ.ಎನ್.ರಾವ್ ಬರೆದ ಮೂಲ ಸಂವಿಧಾನಕ್ಕೆ ನಂತರ ಹಲವು ವಿಧಿಗಳನ್ನು ಸೇರಿಸಲಾಯಿತು; ಕೆಲವನ್ನು ಪರಿಷ್ಕಾರ ಮಾಡಲಾಯಿತು. ಮೊದಲ ಕರಡು ಪ್ರತಿಯನ್ನು ಅದು ಸಂಸತ್ತಿಗೆ ಸಲ್ಲಿಸಿದಾಗ ಅದರಲ್ಲಿ 315 ವಿಧಿಗಳೂ 8 ಅನುಚ್ಛೇದಗಳೂ ಇದ್ದವು. ಕೊನೆಗೆ ಸಂಸತ್ತಿನ ಒಪ್ಪಿಗೆ ಪಡೆಯುವ ಸಮಯಕ್ಕೆ ಅದರಲ್ಲಿ ಮತ್ತಷ್ಟು ವಿಧಿಗಳು ಸೇರ್ಪಡೆಯಾಗಿ ಅವುಗಳ ಸಂಖ್ಯೆ 395ಕ್ಕೇರಿತು. <ref>[https://www.britannica.com/biography/Benegal-Narsing-Rau Sir Benegal Narsing Rau;INDIAN JURIST]</ref> <ref>Constitution of India</ref> ===ಸಂವಿಧಾನದ ಕರಡು ರಚನಾ ಸಮಿತಿ=== *ಡಾ. [[ಬಿ. ಆರ್. ಅಂಬೇಡ್ಕರ್]] ಕರಡು ಸಮಿತಿ ಅಧ್ಯಕ್ಷರಾಗಿ, ಅವರೊಂದಿಗೆ ಸಮಿತಿಯ ಇತರ 6 ಸದಸ್ಯರು ನೇಮಕಗೊಂಡರು: ಕೆ.ಎಂ.ಮುನ್ಶಿ, ಮುಹಮ್ಮದ್ ಸಾದುಲಾ, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಗೋಪಾಲ ಸ್ವಾಮಿ ಅಯ್ಯಂಗಾರ್, ಎನ್. ಮಾಧವ ರಾವ್ (ಅವರು ಅನಾರೋಗ್ಯದ ಕಾರಣ ರಾಜೀನಾಮೆ ನೀಡಿದ ಬಿ.ಎಲ್. ಮಿಟ್ಟರ್ ಅವರ ಬದಲಿಗೆ); ಟಿ. ಟಿ. ಕೃಷ್ಣಮಾಚಾರಿ (ಅವರು 1948 ರಲ್ಲಿ ನಿಧನರಾದ ಡಿ.ಪಿ.ಖೈತಾನ್ ಬದಲಿಗೆ),[[ಬಿ.ಎನ್.ರಾವ್]]. ===ಆಶಯಗಳ ನಿಷ್ಕರ್ಷೆ(ಧೇಯಗಳ ನಿರ್ಣಯ)=== [[ಚಿತ್ರ:Nehru signing Indian Constitution.jpg|thumb| [[ಜವಹರಲಾಲ್ ನೆಹರು|ಜವಹರಲಾಲ್ ನೆಹರುರವರು]] ಸಂವಿಧಾನವನ್ನು ಹಸ್ತಾಕ್ಷರಿಸುತ್ತಿರುವುದು]] ಸಂವಿಧಾನದ ಮೂಲ ತತ್ವಗಳನ್ನು [[ಜವಹರಲಾಲ್ ನೆಹರು|ಜವಹರಲಾಲ್ ನೆಹರುರವರು]] ತಮ್ಮ ''ಆಶಯಗಳ ನಿಷ್ಕರ್ಷೆ'' ಯಲ್ಲಿ ಸ್ಪಷ್ಟಪಡಿಸಿದ್ದಾರೆ : # ''ಭಾರತವು ಸ್ವತಂತ್ರ, ಸಾರ್ವಭೌಮ, ಗಣರಾಜ್ಯ.;'' # ''ಭಾರತವು ಹಿಂದಿನ ಬ್ರಿಟಿಷ್ ಭಾರತದ ಪ್ರದೇಶಗಳು, ಭಾರತದ ರಾಜ್ಯಗಳು ಮತ್ತು ಭಾರತವನ್ನು ಸೇರಬಯಸುವ ಇತರ ಪ್ರದೇಶಗಳ ಒಕ್ಕೂಟ.'' # ''ಒಕ್ಕೂಟವನ್ನು ಸೇರುವ ಪ್ರದೇಶಗಳು ಸ್ವಾಯತ್ತ ಘಟಕಗಳಾಗಿದ್ದು ಒಕ್ಕೂಟಕ್ಕೆ ಒಪ್ಪಿಸಿದ ಅಧಿಕಾರಗಳ ಹೊರತಾಗಿ ಸರಕಾರದ ಮತ್ತು ಆಡಳಿತದ ಎಲ್ಲ ಅಧಿಕಾರಗಳನ್ನು ಮತ್ತು ಕರ್ತವ್ಯಗಳನ್ನು ಚಲಾಯಿಸಬಲ್ಲವಾಗಿರುತ್ತವೆ ;'' # ''ಸ್ವತಂತ್ರ ಸಾರ್ವಭೌಮ ಭಾರತದ ಮತ್ತು ಅದರ ಸಂವಿಧಾನದ ಎಲ್ಲಾ ಅಧಿಕಾರಗಳು ಮತ್ತು ಅಧಿಕರಣಗಳು ಭಾರತದ ಪ್ರಜೆಗಳಿಂದ ದೊರೆಯಲ್ಪಡುತ್ತವೆ;'' # ''ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ; ಕಾನೂನಿನ ಮುಂದೆ ಸಮಾನ ಸ್ಥಾನಮಾನ ಮತ್ತು ಅವಕಾಶಗಳು; ಮತ್ತು ಕಾನೂನು ಮತ್ತು ಸಾರ್ವಜನಿಕ ಸದಾಚಾರದ ಮಿತಿಗಳಲ್ಲಿನ ಮಾತು, ಅಭಿವ್ಯಕ್ತಿ, ನಂಬಿಕೆ, ಭಕ್ತಿ, ಆರಾಧನೆ, ಉದ್ಯೋಗ, ಸಂಗ-ಸಹವಾಸ ಮತ್ತು ಕೃತ್ಯಗಳ ಮೂಲಭೂತ ಹಕ್ಕುಗಳು ಆಶ್ವಾಸಿತವಾಗಿದೆ ಮತ್ತಿವುಗಳು ಒದಗಿಸಲ್ಪಡುತ್ತವೆ;'' # ''ಅಲ್ಪಸಂಖ್ಯಾತರಿಗೆ, ಹಿಂದುಳಿದ ಮತ್ತು ಆದಿವಾಸಿ ಪ್ರಾಂತ್ಯಗಳಿಗೆ, ದೀನ ಮತ್ತು ಹಿಂದುಳಿದ ವರ್ಗಗಳಿಗೆ ಸಮರ್ಪಕ ಸಂರಕ್ಷಣೆಗಳು ಒದಗಿಸಲಾಗುತ್ತದೆ;'' # ''ಭಾರತ ಗಣರಾಜ್ಯದ ಭೂಮಿ, ಸಾಗರ ಮತ್ತು ವಾಯು ಪರಿಮಿತಿಗಳ ಸಾರ್ವಭೌಮತೆಯನ್ನು ಎಲ್ಲಾ ನಾಗರೀಕ ದೇಶಗಳಂತೆ ನ್ಯಾಯವಾಗಿ ಮತ್ತು ಕಾನೂನಿಗನುಸಾರವಾಗಿ ಕಾಪಾಡಲ್ಪಡುತ್ತದೆ;'' # ''ಈ ದೇಶವು ಲೋಕಶಾಂತಿ ಮತ್ತು ಮನುಕುಲದ ಉದ್ಧಾರಕ್ಕೆ ತನ್ನ ಸಂಪೂರ್ಣ ಮತ್ತು ಮನಸಾರ ಪ್ರಯತ್ನವನ್ನು ಮಾಡುವುದು.'' ==ವೈಶಿಷ್ಟ್ಯಗಳು== ===ಸಮಾಜೋದ್ಧಾರಕ್ಕೆ ಒತ್ತು=== [[File:Dr. Babasaheb Ambedkar, chairman of the Drafting Committee, presenting the final draft of the Indian Constitution to Dr. Rajendra Prasad on 25 November, 1949.jpg|thumb|ಕರಡು ಸಮಿತಿಯ ಅಧ್ಯಕ್ಷರಾದ ಡಾ. ಬಾಬಾಸಾಹೇಬ್ ಅಂಬೇಡ್ಕರ್, ಭಾರತೀಯ ಸಂವಿಧಾನದ ಅಂತಿಮ ಕರಡನ್ನು ಸಂವಿಧಾನ ಸಭೆಯ ಅಧ್ಯಕ್ಷ ಡಾ.ರಾಜೇಂದ್ರ ಪ್ರಸಾದ್ ಅವರಿಗೆ ನೀಡುವ ಮೂಲಕ 1949 ರ ನವೆಂಬರ್ 25 ರಂದು ಸಂವಿಧಾನ ಸಭೆಯಲ್ಲಿ ಮಂಡಿಸಿದರು]] ಭಾರತ ಸಂವಿಧಾನದ ಮುಕ್ತ ಪ್ರಜಾಪ್ರಭುತ್ವದ ಸಿದ್ಧಾಂತಗಳ ನಿರೂಪಣೆಯಲ್ಲಿ [[ಪಾಶ್ಚಿಮಾತ್ಯ ನ್ಯಾಯಶಾಸ್ತ್ರ|ಪಾಶ್ಚಿಮಾತ್ಯ ನ್ಯಾಯಶಾಸ್ತ್ರದ]] ಪ್ರಭಾವ ಗಮನೀಯವಾದುದು. ಆದರೆ ಈ ಸಂವಿಧಾನ ವೈಶಿಷ್ಟ್ಯವೆಂದರೆ ಇದರಲ್ಲಿರುವ [[ಸಾಮಾಜಿಕ ಅಸಮಾನತೆ|ಸಾಮಾಜಿಕ ಅಸಮಾನತೆಗಳನ್ನು]] ಕೊನೆಗೊಳಿಸುವ ಉದ್ದೇಶವುಳ್ಳ ತತ್ವಗಳು ಮತ್ತು ಸಮಾಜೋದ್ಧಾರದ ಆಕಾಂಕ್ಷೆಗಳು. ಸಂವಿಧಾನ ತಜ್ಞ ಗ್ರಾನ್ವಿಲ್ ಆಸ್ಟಿನನ, "ಸರ್ವೋದ್ಧಾರಕ್ಕೆ ಸಮಾಜವನ್ನು ಪುನಶ್ಚೇತನಗೊಳಿಸಲು ಪ್ರಾಯಶಃ ಬೇರೆ ಯಾವ ದೇಶದ ಸಂವಿಧಾನವೂ ಇಷ್ಟು ಒತ್ತು ನೀಡಿಲ್ಲ" ಎಂದು ಅಭಿಪ್ರಾಯಿಸಿದ್ದಾನೆ. ===ಕೇಂದ್ರೀಕರಣ=== ಈ ಸಂವಿಧಾನದ ಅಡಿಯಲ್ಲಿ ಹೆಚ್ಚು ಅಧಿಕರಣ ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿಯ ಕೈಗಳಲ್ಲಿ ಕ್ರೋಢಿಕೃತವಾಗಿದೆ. ಭಾರತದಲ್ಲಿ ಹಲವಾರು ಜಾತಿ, ಪಂಗಡ, ಪ್ರಾಂತ್ಯಗಳು ತಮ್ಮದೇ ವೈಶಿಷ್ಟ್ಯಗಳನ್ನು ಹೊಂದಿದ್ದರೂ, ಈ ಕೇಂದ್ರೀಕರಣವನ್ನು ಸಂವಿಧಾನದಲ್ಲಿ ಅಳವಡಿಸಲಾಯಿತು. * ರಾಷ್ಟ್ರಪಿತ [[ಮಹಾತ್ಮ ಗಾಂಧಿ|ಮಹಾತ್ಮ ಗಾಂಧಿಯವರ]] ಬೆಂಬಲಿಗರು ಪ್ರಾದೇಶಿಕ ಪ್ರಾಮುಖ್ಯತೆಯುಳ್ಳ ವಿಕೇಂದ್ರೀಕೃತ [[ಪಂಚಾಯತಿ ಪದ್ಧತಿ|ಪಂಚಾಯತಿ ಪದ್ಧತಿಯನ್ನು]] ಅಳವಡಿಸಬೇಕೆಂಬ ಅಭಿಪ್ರಾಯವನ್ನು ಹೊಂದಿದ್ದರು. ಆದರೆ ಆಧುನಿಕತೆಯ ಬೆಂಬಲಿಗರಾದ [[ಜವಹರಲಾಲ್ ನೆಹರು|ಜವಹರಲಾಲ್ ನೆಹರು]] ಮತ್ತು ಅವರ ಬೆಂಬಲಿಗ ನೇತಾರರ ಅಭಿಪ್ರಾಯ ಮೇಲ್ಗೈ ಹೊಂದಿ, ಪ್ರಬಲ ಕೇಂದ್ರೀಕೃತ ಸಂಸದೀಯ ರಾಜ್ಯಗಳ ಒಕ್ಕೂಟ ವ್ಯವಸ್ಥೆಯನ್ನು ಅಳವಡಿಸಲಾಯಿತು. * ಸಂವಿಧಾನ ಸ್ಥಾಪನೆಯ ನಂತರದ ವರ್ಷಗಳಲ್ಲಿ ಕ್ರಮೇಣ ಪ್ರಾಂತ್ಯಗಳು ಮತ್ತು ಪಂಗಡಗಳು ತಮ್ಮ ವೈಶಿಷ್ಟ್ಯಗಳ ನಿಟ್ಟಿನಲ್ಲಿ ಹೆಚ್ಚು ಅಧಿಕಾರಗಳನ್ನು ಬಯಸಿವೆ. ಈ ಬೆಳವಣಿಗೆ ಸಂವಿಧಾನದ ಕೇಂದ್ರೀಕರಣ ತತ್ವಗಳಿಗೆ ಅಸಮ್ಮತವಾಗಿದೆ. ಆದರೆ ಸಂವಿಧಾನ ದಲ್ಲಿ ಅಳವಡಿತ ಇತರ ನಿಯಂತ್ರಣಗಳಾದ [[ಭಾರತೀಯ ಚುನಾವಣ ಪ್ರಾಧಿಕಾರ|ಚುನಾವಣಾ ಪ್ರಾಧಿಕಾರ]], [[ಭಾರತದ ಸರ್ವೋಚ್ಛ ನ್ಯಾಯಲಯ|ಸರ್ವೋಚ್ಛ ನ್ಯಾಯಾಲಯ]] ಮತ್ತು ಮುಂತಾದವುಗಳು ಸಮತೋಲನವನ್ನು ಕಾಪಾಡುತ್ತವೆ. ಇತ್ತೀಚೆಗೆ ಪ್ರಾಂತೀಯ ರಾಜಕೀಯ ಪಕ್ಷಗಳು ಹೆಚ್ಚು ಜನಪ್ರಿಯತೆ ಹೊಂದುತ್ತಿರುವುದರಿಂದ, ಕೇಂದ್ರದಲ್ಲಿ [[ಸಮ್ಮಿಶ್ರ ಸರ್ಕಾರ|ಸಮ್ಮಿಶ್ರ ಸರ್ಕಾರಗಳು]] ಸಾಮಾನ್ಯವಾಗಿ, ಅಧಿಕಾರ ಹೆಚ್ಚು ವಿಕೇಂದ್ರೀಕೃತವಾಗುತ್ತಿದೆ. ==ಬೇರೆ ದೇಶಗಳ ಸಂವಿಧಾನಗಳಿಂದ ಅಳವಡಿಸಿಗೊಂಡ ತತ್ವಗಳು== ಸಂವಿಧಾನದ ಅಂತಿಮ ರೂಪವು ಅನೇಕ ಇತರ ಸಮಕಾಲೀನ ಸಂವಿಧಾನಗಳ ಬೇರೆಬೇರೆ ತತ್ವಗಳಿಗೆ ಋಣಿಯಾಗಿದೆ. ===''' [[ಬ್ರಿಟನ್|ಬ್ರಿಟನ್ನಿನ ಸಂವಿಧಾನ]]'''=== # [[ವೆಸ್ಟ್‍ಮಿನಿಸ್ಟರ್ ಪದ್ಧತಿ|ಸರಕಾರದ ಸಂಸದೀಯ ಸ್ವರೂಪ]] # ಏಕಸ್ವಾಮ್ಯ ಪೌರತ್ವ # ನ್ಯಾಯದ ಪ್ರಭುತ್ವ # ಲೋಕಸಭಾಧ್ಯಕ್ಷ ಮತ್ತವರ ಪಾತ್ರ # ಶಾಸನೆ ರಚನೆಯ ವಿಧಾನ # ನ್ಯಾಯ ನಿರ್ಧರಿಸುವ ಕಾರ್ಯವಿಧಾನ (ಲೇಖನ ೧೩) ===''' [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೇರಿಕ ಸಂಯುಕ್ತ ಸಂಸ್ಥಾನದ ಸಂವಿಧಾನ]]'''=== # ಮೂಲಭೂತ ಹಕ್ಕುಗಳು # ರಾಜ್ಯಗಳ ಒಕ್ಕೂಟದ ಸರ್ಕಾರದ ಮಾದರಿ # ನ್ಯಾಯಾಂಗದ ಸ್ವಾತಂತ್ರ್ಯತೆ ಮತ್ತು ಶಾಸಕಾಂಗದ ನಿರ್ಧಾರಗಳನ್ನು ಪರಿಶೀಲಿಸುವ ಅಧಿಕಾರ. # ರಾಷ್ಟ್ರಪತಿಗೆ ಮಹಾಸೇನಾಧಿಪತಿಯ ಪಟ್ಟ (ಲೇಖನ ೫೨) # ನ್ಯಾಯ ನಿರ್ಧರಿಸುವ ಕಾರ್ಯವಿಧಾನ (ಲೇಖನ ೧೩) ===''' [[ಐರ್ಲೆಂಡ್|ಐರ್ಲೆಂಡ್ ದೇಶದ ಸಂವಿಧಾನ]]'''=== # ಸರ್ಕಾರಿ ಕಾರ್ಯನೀತಿಯ ಸಾಂವಿಧಾನಿಕ ತಾಕೀತು (ರಾಜ್ಯ ನೀತಿ ನಿರ್ದೇಶಕ ತತ್ವಗಳು) ===''' [[ಫ್ರಾನ್ಸ್|ಫ್ರಾನ್ಸ್ ದೇಶದ ಸಂವಿಧಾನ]]'''=== # [[ಸ್ವಾತಂತ್ರ್ಯ]], # [[ಸಮಾನತೆ]] ಮತ್ತು # [[ಭ್ರಾತೃ‍ತ್ವ]] ಆದರ್ಶಗಳು ===''' [[ಕೆನಡಾ|ಕೆನಡಾ ದೇಶದ ಸಂವಿಧಾನ]]'''=== # ರಾಜ್ಯಗಳ ಒಕ್ಕೂಟದೊಂದಿಗೆ ಪ್ರಬಲ ಕೇಂದ್ರ ಸರ್ಕಾರದ ಮಾದರಿ # ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದ ಮೇಲುಳಿದ ಶಕ್ತಿಗಳು ===''' [[ಆಸ್ಟ್ರೇಲಿಯ|ಆಸ್ಟ್ರೇಲಿಯ ದೇಶದ ಸಂವಿಧಾನ]]'''=== # ಪ್ರಸ್ತುತ ವಿಷಯಗಳ ಪಟ್ಟಿ # ರಾಜ್ಯಗಳ ಮಧ್ಯ ಅನಿರ್ಭಂದಿತ ವ್ಯಾಪರ - ವಹಿವಾಟಿಗೆ ಸ್ವಾತಂತ್ರ್ಯ # ಮೂಲಭೂತ ಕರ್ತವ್ಯಗಳು ===''' [[ಜಪಾನ್|ಜಪಾನ್ ದೇಶದ ಸಂವಿಧಾನ]]'''=== (ಲೇಖನ ೫೧-ಎ) ===''' [[ಜರ್ಮನಿ|ಜರ್ಮನಿ ದೇಶದ ಸಂವಿಧಾನ]]'''=== * [[ತುರ್ತು ಪರಿಸ್ಥಿತಿ|ತುರ್ತು ಪರಿಸ್ಥಿತಿಯ]] ಏರ್ಪಾಡು (ಲೇಖನ ೩೬೮) ==ಪೀಠಿಕೆ== {{ಮುಖ್ಯ|ಭಾರತ ಸಂವಿಧಾನದ ಪೀಠಿಕೆ}}(ಪ್ರಸ್ತಾವನೆ) [[File:Constitution of India.jpg|thumb|'''ಭಾರತ ಸಂವಿಧಾನದ''' [[ಭಾರತ ಸಂವಿಧಾನದ ಪೀಠಿಕೆ|ಪೀಠಿಕೆ ]](೪೨ನೇ ಸಾಂವಿಧಾನಿಕ ತಿದ್ದುಪಡಿಗಿಂತಲೂ ಮೊದಲು)]] {{cquote| :''ಭಾರತದ ಪ್ರಜೆಗಳಾದ ನಾವು, ಭಾರತವನ್ನು'' ಒಂದು '''ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣತಂತ್ರವನ್ನಾಗಿ''' ''ವಿಧಿಯುಕ್ತವಾಗಿ ಸ್ಥಾಪಿಸಿ, ಅದರ ಎಲ್ಲಾ ಪ್ರಜೆಗಳಿಗೆ, :''ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ'' '''ನ್ಯಾಯ''';ವನ್ನು :''ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ'' '''ಸ್ವಾತಂತ್ರ್ಯ''';ವನ್ನು :''ಸ್ಥಾನಮಾನ ಮತ್ತು ಅವಕಾಶಗಳ'' '''ಸಮಾನತೆ'''; :''ಗಳನ್ನು ದೊರಕಿಸಿ,'' :''ವೈಯಕ್ತಿಕ ಘನತೆ ಮತ್ತು ದೇಶದ ಒಗ್ಗಟ್ಟು ಮತ್ತು ಐಕ್ಯತೆಗೆ ಎಲ್ಲರಲ್ಲೂ'' '''ಭ್ರಾತೃತ್ವತೆ''' ''ಯನ್ನು ಪ್ರೋತ್ಸಾಹಿಸಲು ನಿರ್ಧರಿಸಿ''; :''ನಮ್ಮ ಸಂವಿಧಾನ ರಚನಾಸಭೆಯಲ್ಲಿ ಈ ೧೯೪೯ರ ನವೆಂಬರ್ ಮಾಹೆಯ ೨೬ನೇ ದಿನದಂದು, ನಾವಾಗಿ ನಾವೇ ಈ ಸಂವಿಧಾನವನ್ನು'' '''ಸ್ವೀಕರಿಸಿ, ಶಾಸನವನ್ನಾಗೆ ವಿಧಿಸಿಕೊಳ್ಳುತ್ತೇವೆ'''.}} * ಪೀಠಿಕೆಯು ಭಾರತದ ಸಂವಿಧಾನದ ಒಂದು ಅಂಗವಲ್ಲ; ಏಕೆಂದರೆ ಇದನ್ನು ನ್ಯಾಯಾಲಯದಲ್ಲಿ ಪ್ರಯೋಗಿಸಲು ಸಾಧ್ಯವಿಲ್ಲ. ಹಾಗಿದ್ದರೂ, ಸಂವಿಧಾನದಲ್ಲಿ ದ್ವಂದ್ವ ಇರುವಂತೆ ಕಂಡುಬರುವಲ್ಲಿ ಪೀಠಿಕೆಯನ್ನು ಉಪಯೋಗಿಸಿ ದ್ವಂದ್ವ ನಿವಾರಿಸಬಹುದಾದ ಕಾರಣ [[ಸರ್ವೋಚ್ಛ ನ್ಯಾಯಾಲಯ|ಸರ್ವೋಚ್ಛ ನ್ಯಾಯಾಲಯವು]] ಪೀಠಿಕೆಯನ್ನು ಸಂವಿಧಾನದ ಒಂದು ಅಂಗವಾಗಿ ಪರಿಗಣಿಸಿದೆ. * ಇದಕ್ಕೆ ಉದಾಹರಣೆ, 'ಕೇಶವಾನಂದ ಭಾರತಿ ಮತ್ತು ಕೇರಳ ಸರ್ಕಾರ' ಪ್ರಕರಣ. ಅದಾಗ್ಯೂ, ಪೀಠಿಕೆಯನ್ನು ಸಂವಿಧಾನದ ಲೇಖನದಲ್ಲಿ ದ್ವಂದ್ವ ಇದ್ದಾಗ ''ಮಾತ್ರ'', ಮತ್ತಷ್ಟು ಅರ್ಥವತ್ತಾಗಿಸುವ ಸಾಧನವನ್ನಾಗಿ ಬಳಸಬಹುದೇ ಹೊರತು, ಹಕ್ಕು ಸಾಧಿಸುವ ಸಂವಿಧಾನದ ಒಂದು ಪ್ರತ್ಯೇಕ ವಿಭಾಗವೆಂದು ಪರಿಗಣಿಸಲಾಗದು. * ಪೀಠಿಕೆಯ ಮೂಲಪ್ರತಿಯಲ್ಲಿ "ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯ" ಎಂದಿತ್ತು. ಎರಡು ಹೆಚ್ಚಿನ ಪದಗಳಾದ "ಸಮಾಜವಾದಿ" ಮತ್ತು "ಜಾತ್ಯಾತೀತ" ಪದಗಳನ್ನು [[೧೯೭೬|೧೯೭೬ರಲ್ಲಿ]] ಸಂವಿಧಾನದ ೪೨ನೆ ತಿದ್ದುಪಡಿಯಲ್ಲಿ ಸೇರಿಸಲಾಯಿತು. ಆ ಸಮಯದಲ್ಲಿ [[ಭಾರತದಲ್ಲಿ ತುರ್ತುಪರಿಸ್ಥಿತಿ (೧೯೭೫ - ೧೯೭೭)|ತುರ್ತುಪರಿಸ್ಥಿತಿ]] ಜಾರಿಯಲ್ಲಿದ್ದಿದ್ದರಿಂದ, ಸಂವಿಧಾನಕ್ಕೆ ತಿದ್ದುಪಡಿ ತರಲು ಸಾಧ್ಯವೆ ಎಂಬುದನ್ನು ಹಿಂದಿನ ಅನುಭವದ ಆಧಾರದಲ್ಲಿ ಪರಿಶೀಲಿಸಿ, [[ಸರ್ದಾರ್ ಸ್ವರಣ್ ಸಿಂಗ್]] ಅವರ ಅಧ್ಯಕ್ಷತೆಯಲ್ಲಿನ ಸಮಿತಿಯು ಈ ತಿದ್ದುಪಡಿಯನ್ನು ಕಾರ್ಯಗತಗೊಳಿಸಬಹುದೆಂದು ಶಿಫಾರಸು ಮಾಡಿತು. ===ಪೀಠಿಕೆಯ ಮಹತ್ವ=== * ಪೀಠಿಕೆಯಲ್ಲಿರುವ ಕೆಲವು ವಾಕ್ಯಗಳು, ಭಾರತದ ಸಂವಿಧಾನವು ರಚಿತವಾಗಿರುವ ಕೆಲವು ಮೂಲಭೂತ ಮೌಲ್ಯಗಳು ಮತ್ತು ಸಾತ್ವಿಕ ಸೂಚಿಗಳನ್ನು ಎತ್ತಿ ತೋರಿಸುತ್ತದೆ. ಈ ಪೀಠಿಕೆಯು ನಮ್ಮ ಸಂವಿಧಾನದ ದಿಕ್ಸೂಚಿಯಂತೆ ಕೆಲಸ ಮಾಡುತ್ತದೆ ಮತ್ತು [[ನ್ಯಾಯಾಧೀಶರು]] ಸಂವಿಧಾನವನ್ನು ಇದೇ ದಾರಿಯಲ್ಲಿ ವ್ಯಾಖ್ಯಾನಿಸಿ ಮುನ್ನಡೆಸುತ್ತಾರೆ. * ಭಾರತದ ಸಂವಿಧಾನದ ಪೀಠಿಕೆಯಲ್ಲಿ ವ್ಯಕ್ತಪಡಿಸಿರುವ ಹಾಗು ತಿದ್ದುಪಡಿ ಮಾಡಲು ಸಾದ್ಯವಿಲ್ಲದ ಆಶಯಗಳನ್ನು ಬಹಳಷ್ಟು ಸಂದರ್ಭಗಳಲ್ಲಿ ಭಾರತದ [[ಸರ್ವೋಚ್ಛ ನ್ಯಾಯಾಲಯ]] ಎತ್ತಿ ಹಿಡಿದಿದೆ. ಪೀಠಿಕೆಯು ಸಂವಿಧಾನದ ಒಂದು ಭಾಗವಾದರೂ ಅದನ್ನು ಅಥವಾ ಅದರ ಯಾವುದೇ ಅಂಶವನ್ನು ಕಾನೂನಿಗನುಸಾರವಾಗಿ ಜಾರಿ(ಹೇರು) ಮಾಡುವಂತಿಲ್ಲ. * ಪೀಠಿಕೆಯ ಮೊದಲ ಪದಗಳು - "''ನಾವು, ಜನರು ''" - ಭಾರತದಲ್ಲಿ ಅಧಿಕಾರ ಜನಗಳ ಕೈನಲ್ಲಿದೆ ಎಂಬ ಅಂಶದ ಪ್ರಾಮುಖ್ಯತೆಯನ್ನು ಹೇಳುತ್ತದೆ. ಪೀಠಿಕೆಯು, [[ಭಾರತ|ಭಾರತದ]] ಪ್ರತಿಯೂಬ್ಬ ನಾಗರೀಕ ಹಾಗು ಸರ್ಕಾರ ಅನುಸರಿಸಬೇಕಾದ ಮತ್ತು ಸಾಧಿಸಬೇಕಾದ ಬಹು ಮುಖ್ಯ ರಾಷ್ಟ್ರೀಯ ಧ್ಯೇಯಗಳನ್ನು ಬಿಡಿಸಿ ಹೇಳುತ್ತದೆ. ಅವುಗಳೆಂದರೆ [[ಸಮಾಜವಾದ]], [[ಜಾತಿ ನಿರಪೇಕ್ಷತೆ]] ಮತ್ತು ರಾಷ್ಟ್ರೀಯ ಭಾವೈಕ್ಯತೆ. ಕೊನೆಯದಾಗಿ ಅದರಲ್ಲಿ ಸಂವಿಧಾನವನ್ನು ಅಂಗೀಕರಿಸಿದ ದಿನಾಂಕ - [[ನವೆಂಬರ್ ೨೬]] [[೧೯೪೯]] ಎಂದು ಹೇಳುತ್ತದೆ. ===ಪೀಠಿಕೆಯ ಕೆಲವು ಪದಗಳ ನಿರೂಪಣೆ=== ====ಸಾರ್ವಭೌಮ==== '''[[ಸಾರ್ವಭೌಮತ್ವ|ಸಾರ್ವಭೌಮ]]''' ಎಂಬ ಪದದ ಅರ್ಥ ಪರಮಾಧಿಕಾರ ಅಥವಾ ಸ್ವತಂತ್ರ ಎಂದು. ಭಾರತವು ಆಂತರಿಕವಾಗಿ ಹಾಗೂ ಬಾಹ್ಯವಾಗಿ ಸಾರ್ವಭೌಮ. ಬಾಹ್ಯವಾಗಿ ಯಾವುದೇ ವಿದೇಶೀ ಶಕ್ತಿಯ ಅಧೀನದಲ್ಲಿ ಭಾರತ ಇಲ್ಲ ಹಾಗೂ ಆಂತರಿಕವಾಗಿ ಒಂದು ಮುಕ್ತ, ಜನರಿಂದ ಆರಿಸಲ್ಪಟ್ಟ ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುತ್ತದೆ. ====ಸಮಾಜವಾದಿ==== '''[[ಸಮಾಜವಾದ|ಸಮಾಜವಾದಿ]]''' ಪದವು ಪೀಠಿಕೆಗೆ [[೧೯೭೬|೧೯೭೬ರಲ್ಲಿ]] ೪೨ನೇ ತಿದ್ದುಪಡಿಯಿಂದ ಸೇರಿಸಲ್ಪಟ್ಟಿತು. ಇದರ ಅರ್ಥ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ. ಸಾಮಾಜಿಕ ಸಮಾನತೆಯ ಅರ್ಥ [[ಧರ್ಮ]], [[ಜಾತಿ]], [[ಲಿಂಗ]], [[ಭಾಷೆ]] ಇತ್ಯಾದಿಗಳ ಆಧಾರದ ಮೇಲೆ ತಾರತಮ್ಯ ಮಾಡದೇ ಇರುವುದು. ಸಾಮಾಜಿಕ ಸಮಾನತೆಯ ಅಡಿಯಲ್ಲಿ ಎಲ್ಲರಿಗೂ ಸಮಾನ ಸ್ಥಾನಮಾನ ಮತ್ತು ಅವಕಾಶಗಳಿವೆ. ಆರ್ಥಿಕ ಸಮಾನತೆಯ ಅರ್ಥ [[ಭಾರತ ಸರಕಾರ]] ಎಲ್ಲರಿಗೂ ಸಮಾನ ಆರ್ಥಿಕ ಅವಕಾಶಗಳನ್ನು ಹಾಗೂ ಎಲ್ಲರಿಗೂ ಯೋಗ್ಯವಾದ ಜೀವನಮಟ್ಟವನ್ನು ಕಲ್ಪಿಸಲು ಯತ್ನಿಸುತ್ತದೆ. ಇದರ ತತ್ತ್ವಾರ್ಥ ಒಂದು [[ಸುಖೀ ರಾಜ್ಯ|ಸುಖೀ ರಾಜ್ಯದ]] ನಿರ್ಮಾಣಕ್ಕೆ ಬದ್ಧರಾಗುವುದಾಗಿದೆ. ಭಾರತವು ಮಿಶ್ರ ಅರ್ಥವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಸರಕಾರವು ಸಾಮಾಜಿಕ ಸಮಾನತೆಯನ್ನು ಸಾಧಿಸಲು ಬಹಳಷ್ಟು ಕಾನೂನುಗಳನ್ನು ಮಾಡಿದೆ. ಇವುಗಳಲ್ಲಿ [[ಅಸ್ಪೃಶ್ಯತೆ]] ಮತ್ತು [[ಜೀತಪದ್ಧತಿ]] ನಿವಾರಣೆ, ಸಮಾನ ಭತ್ಯೆ ಮಸೂದೆ ಮತ್ತು [[ಬಾಲಕಾರ್ಮಿಕ]] ನಿಷೇಧ ಮಸೂದೆ ಸೇರಿವೆ. ====ಜಾತ್ಯತೀತ==== '''[[ಜಾತ್ಯತೀತ]]''' ಎಂಬ ಪದವನ್ನು ಪೀಠಿಕೆಗೆ [[೧೯೭೬|೧೯೭೬ರ]] ೪೨ನೇ ತಿದ್ದುಪಡಿಯ ಮೂಲಕ ಸೇರಿಸಲಾಯಿತು. ಇದರ ಅರ್ಥ ಎಲ್ಲ ಧರ್ಮಗಳ ಸಮಾನತೆ ಮತ್ತು [[ಧಾರ್ಮಿಕ ಸಹನೆ]]. ಭಾರತವು ಯಾವುದೇ ಅಧಿಕೃತ ಧರ್ಮವನ್ನು ಹೊಂದಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಆಯ್ಕೆಯ ಧರ್ಮದ ಪ್ರಚಾರವನ್ನು ಮಾಡುವ ಹಾಗೂ ಆಚರಿಸುವ ಹಕ್ಕಿದೆ. ಸರಕಾರವು ಯಾವುದೇ ಧರ್ಮದ ಪರ ಅಥವಾ ವಿರುದ್ಧ ನಿಲುವನ್ನು ತಳೆಯುವಂತಿಲ್ಲ. ಎಲ್ಲ ಪ್ರಜೆಗಳು ತಮ್ಮ ಧಾರ್ಮಿಕ ಭಾವನೆಗಳ ಹೊರತಾಗಿಯೂ ಕಾನೂನಿನ ಕಣ್ಣಿನಲ್ಲಿ ಸಮಾನರಾಗಿದ್ದಾರೆ. ಸರಕಾರೀ ಅನುದಾನಿತ ಶಾಲೆಗಳಲ್ಲಿ ಯಾವುದೇ ಧರ್ಮದ ಆಚಾರ-ಪ್ರಚಾರ ನಡೆಯುವಂತಿಲ್ಲ. ಬೊಮ್ಮಾಯಿ vs ಭಾರತ ಸರಕಾರ ದಾವೆಯಲ್ಲಿ [[ಸರ್ವೋಚ್ಛ ನ್ಯಾಯಾಲಯ|ಸರ್ವೋಚ್ಛ ನ್ಯಾಯಾಲಯವು]] ಜಾತ್ಯತೀತತೆಯು [[ಭಾರತ ಸಂವಿಧಾನ|ಭಾರತ ಸಂವಿಧಾನದ]] ವಿನ್ಯಾಸದ ಒಂದು ಸಮಗ್ರ ಅಂಗ ಎಂದು ಭಾವಿಸಿದೆ. ====ಪ್ರಜಾಪ್ರಭುತ್ವ==== '''[[ಪ್ರಜಾಪ್ರಭುತ್ವ]]'''ವಾದ ಭಾರತ ದೇಶದ ಪ್ರಜೆಗಳು ಕೇಂದ್ರ, ರಾಜ್ಯ ಹಾಗೂ ಪ್ರಾದೇಶಿಕ ವಿಭಾಗಗಳಲ್ಲಿ ತಮ್ಮ ಸರಕಾರವನ್ನು [[ಸಾರ್ವತ್ರಿಕ ಮತಾಧಿಕಾರ|ಸಾರ್ವತ್ರಿಕ ಮತಾಧಿಕಾರದ]] ಪದ್ಧತಿಯ ಮೂಲಕ ಆರಿಸುತ್ತಾರೆ. ಭಾರತದ ಎಲ್ಲ ೧೮ ವರ್ಷಗಳ ವಯೋಮಿತಿಯ ಮೇಲಿರುವ ಕಾನೂನುಬದ್ಧ ಮತ ಚಲಾಯಿಸುವ ಅಧಿಕಾರ ಹೊಂದಿರುವ ಪ್ರಜೆಗಳು ಧರ್ಮ, ಜಾತಿ, ಮತ, ಲಿಂಗ ಅಥವಾ ಶಿಕ್ಷಣ ಮಟ್ಟದ ಭೇದವಿಲ್ಲದೇ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ. ====ಗಣತಂತ್ರ==== '''[[ಗಣತಂತ್ರ]]'''ವು [[ರಾಜಪ್ರಭುತ್ವ|ರಾಜಪ್ರಭುತ್ವಕ್ಕೆ]] ವಿರುದ್ದವಾದದ್ದು. ರಾಜಪ್ರಭುತ್ವದಲ್ಲಿ ಒಂದು ರಾಜ್ಯದ ಮುಖ್ಯಸ್ತರು ವಂಶ ಪಾರಂಪರೆಯ ಆಧಾರದ ಮೇಲೆ ಜೀವಮಾನದವರೆಗೆ ಅಥವಾ ಸಿಂಹಾಸನವನ್ನು ತ್ಯಜಿಸುವವರೆಗೆ ನೇಮಿತಗೊಳ್ಳುತ್ತಾರೆ. ಪ್ರಜಾಪ್ರಭುತ್ವದಲ್ಲಿ ಗಣತಂತ್ರ ಎಂದರೆ " ಒಂದು ರಾಷ್ಟ್ರದ ಮುಖ್ಯಸ್ಥರನ್ನು ಪ್ರತ್ಯೇಕ್ಷ ಅಥವಾ ಪರೋಕ್ಷ ಚುನಾವಣೆಯ ಮೂಲಕ ಆಯ್ಕೆ ಮಾಡುವುದಕ್ಕೆ ಗಣತಂತ್ರ" ಎನ್ನುವರು. ==ಅನುಚ್ಛೇಧಗಳು== ಅನುಚ್ಛೇಧಗಳನ್ನು ಸಂವಿಧಾನದ ತಿದ್ದುಪಡಿಯ ಮುಖಾಂತರ ಸೇರಿಸಬಹುದು. ಪ್ರಚಲಿತದಲ್ಲಿರುವ ೧೨ ಅನುಚ್ಛೇಧಗಳು ಇವುಗಳನ್ನು ಒಳಗೊಂಡಿವೆ. ರಾಜ್ಯ ಸರ್ಕಾರ ಹಾಗು ಕೇಂದ್ರಾಡಳಿತ ಪ್ರದೇಶಗಳ ಅಧಿಕಾರ ಪರಮಾವದಿ; ಉನ್ನತ ಅಧಿಕಾರಿಗಳ ಸಂಬಳ(ವರಮಾನ);ಪ್ರಮಾಣವಚನಗಳ ವಿಧಗಳು; [[ರಾಜ್ಯಸಭೆ]](ರಾಜ್ಯಗಳ ಪರಿಷತ್ತು - ಸಂಸತ್ತಿನ ಮೇಲ್ಮನೆ)ಯಲ್ಲಿ ಪ್ರತಿ ರಾಜ್ಯ ಹಾಗು ಕೇಂದ್ರಾಡಳಿತ ಪ್ರದೇಶಗಳಿಗೆ ಇಂತಿಷ್ಟು ಎಂದು ಸ್ಥಾನಗಳನ್ನು ನಿಗದಿಪಡಿಸುವುದು. [[ಅನುಸೂಚಿತ ಜಾತಿ]] ಮತ್ತು [[ಅನುಸೂಚಿತ ಪಂಗಡ|ಅನುಸೂಚಿತ ಪಂಗಡಗಳ]] ಆಡಳಿತ ಮತ್ತು ನಿಯಂತ್ರಣಕ್ಕೆ ವಿಶೇಷ ಏರ್ಪಾಟು ಕಲ್ಪಿಸುವುದು;ಅಸ್ಸಾಮಿನಲ್ಲಿರುವ ಬುಡಕಟ್ಟು ಪ್ರದೇಶಗಳ ಆಡಳಿತಕ್ಕೆ ಏರ್ಪಾಟು ಕಲ್ಪಿಸುವುದು; ಕೇಂದ್ರ(ಕೇಂದ್ರ ಸರ್ಕಾರ),ರಾಜ್ಯ ಹಾಗು ದ್ವಂದ್ವ ಜವಾಬ್ದಾರಿಗಳ ಪಟ್ಟಿಗಳು; ಅಧಿಕೃತ ಭಾಷೆಗಳು ; ಸ್ಥಳ ಮತ್ತು ಅವಧಿಯ ಸುಧಾರಣೆ ; ಭಾರತದೊಂದಿಗೆ [[ಸಿಕ್ಕಿಂ|ಸಿಕ್ಕಿಂನ್]] ಸಂಯೋಗ; ಸಂಸತ್ ಸದಸ್ಯರು ಮತ್ತು ವಿಧಾನ ಸಭಾ ಸದಸ್ಯರ ಪಕ್ಷಾಂತರ ವಿರುದ್ದ ವಿಶೇಷ ಏರ್ಪಾಟು ಕಲ್ಪಿಸುವುದು ; ಗ್ರಾಮೀಣ ಅಭಿವೃದ್ಧಿ ; ಮತ್ತು ನಗರ ಯೋಜನೆ . ==ತಿದ್ದುಪಡಿಗಳು== ಭಾರತದ ಸಂವಿಧಾನವನ್ನು ತಿದ್ದುಪಡಿ ಮಾಡಲು ಈ ಕೆಳಗಿನ ಪ್ರಕ್ರಿಯೆಗಳಿವೆ: # ಸಂಸತ್ತಿನಲ್ಲಿ ಸಾಮಾನ್ಯ ಬಹುಮತದಿಂದ: ಸಂಸತ್ತಿನಲ್ಲಿ ತಿದ್ದುಪಡಿ ಮತಕ್ಕೆ ಬಂದಾಗ ಅಲ್ಲಿರುವ ಅರ್ಧಕ್ಕಿಂತ ಹೆಚ್ಚು ಸಂಸದೀಯರ ಅಂಗೀಕಾರವಿದ್ದರೆ, ಈ ತಿದ್ದುಪಡಿ ರಾಷ್ಟ್ರಪತಿಯ ಸಮ್ಮತಿಗೆ ಕಳುಹಿಸಬಹುದು. # ಸಂಸತ್ತಿನಲ್ಲಿ ವಿಶೇಷ ಬಹುಮತದಿಂದ: ಸಂಸತ್ತಿನಲ್ಲಿ ಅರ್ಧಕ್ಕಿಂತ ಹೆಚ್ಚು ಸದಸ್ಯರು ಹಾಜರಿದ್ದು, ಅವರಲ್ಲಿ ೩ರಲ್ಲಿ ೨ ಭಾಗ ಸಂಸದೀಯರು ತಿದ್ದುಪಡಿಯನ್ನು ಅಂಗೀಕರಿಸಿದರೆ ಅ ತಿದ್ದುಪಡಿ ರಾಷ್ಟ್ರಪತಿಯ ಸಮ್ಮತಿಗೆ ಕಳುಹಿಸಬಹುದು. # ಕೇಂದ್ರ ಮತ್ತು ರಾಜ್ಯಗಳ ಸಂಬಂಧದ ಬಗೆಗಿನ ತಿದ್ದುಪಡಿಗಳಿಗೆ ಮೇಲಿನಂತೆ ಸಂಸತ್ತಿನ ವಿಶೇಷ ಬಹುಮತವಿದ್ದು, ಅದರೊಂದಿಗೆ ಕನಿಷ್ಟ ಅರ್ಧ ರಾಜ್ಯಗಳ ಶಾಸನಸಭೆಗಳಲ್ಲಿ ವಿಶೇಷ ಬಹುಮತ ಗಳಿಸಿದರೆ, ಈ ತಿದ್ದುಪಡಿ ರಾಷ್ಟ್ರಪತಿಯ ಸಮ್ಮತಿಗೆ ಕಳುಹಿಸಬಹುದು. {{ref|am}} ಮೇಲಿನಂತೆ ಸಂವಿಧಾನ ತಿದ್ದುಪಡಿ ಒಂದು ಕಠಿಣ ಪ್ರಕ್ರಿಯೆಯಾದರೂ, ಭಾರತದ ಸಂವಿಧಾನ ಪ್ರಪಂಚದ ಅತೀ ತಿದ್ದಲ್ಪಟ್ಟ ಸಂವಿಧಾನಗಳಲ್ಲಿ ಒಂದಾಗಿದೆ. ಮೊಟ್ಟಮೊದಲ ತಿದ್ದುಪಡಿ ಸಂವಿಧಾನದ ಅಳವಡಿಕೆಯ ಒಂದು ವರ್ಷದೊಳಗೆಯೆ ಆಯಿತು. ಇದರಲ್ಲಿ ಹಲವಾರು ಸಣ್ಣ ಬದಲಾವಣೆಗಳನ್ನು ಮಾಡಲಾಯಿತು. ನಂತರದಿಂದ ವರ್ಷಕ್ಕೆ ಸರಾಸರಿ ೨ ತಿದ್ದುಪಡಿಗಳಷ್ಟು ಆಗಿವೆ. ಈ ಸಂವಿಧಾನ ಸವಿಸ್ತಾರವಾಗಿರುವುದರಿಂದ, ಬೇರೆ ಜನತಂತ್ರ ದೇಶಗಳಲ್ಲಿ ವಿಶೇಷ ಕಾಯಿದೆ (ordinance) ಮೂಲಕ ಜಾರಿಗೆ ತರಬಲ್ಲ ಕಾಯಿದೆಗಳನ್ನು ಭಾರತದಲ್ಲಿ ತಿದ್ದುಪಡಿಯಿಂದ ಮಾತ್ರ ತರಲಾಗುತ್ತದೆ. ೧೯೭೪ರ ''ಕೇಶವಾನಂದ ಭಾರತಿ ವಿರುದ್ಧ ಕೇರಳಾ ರಾಜ್ಯ ಸರ್ಕಾರ'' ಮೊಕದ್ದಮೆಯಲ್ಲಿ [[ಭಾರತದ ಸರ್ವೋಚ್ಛ ನ್ಯಾಯಾಲಯ]] ನೀಡಿದ ಒಂದು ಪ್ರಮುಖ ತೀರ್ಪಿನಲ್ಲಿ ಸಂವಿಧಾನದತ್ತ ನ್ಯಾಯಾಂಗ ಪರಿಶೀಲನೆಯ ಶಕ್ತಿಯನ್ನು ಶಾಸಕಾಂಗದ ಸಂವಿಧಾನದ ತಿದ್ದುಪಡಿಗಳನ್ನೂ ಪರಿಶೀಲಿಸುವುದಕ್ಕೆ ವಿಸ್ತರಿಸಿ ''ಸಂವಿಧಾನದ ಮೂಲಭೂತ ತತ್ವಗಳ ವ್ಯಾಖ್ಯಾನ''ವನ್ನು ಸ್ಥಾಪಿಸಿತು. ಇದರಡಿಯಲ್ಲಿ ೩೯ನೇ ತಿದ್ದುಪಡಿಯನ್ನು ಮತ್ತು ೪೨ನೇ ತಿದ್ದುಪಡಿಯ ಭಾಗಗಳನ್ನು ಅಸಂವಿಧಾನಿಕ ಎಂದು ಘೋಷಿಸಿ ಅವನ್ನು ತೆಗೆದು ಹಾಕಿತು. ಎಚ್.ಎಮ್.ಸೀರ್ವಾಯ್‍ರಂತಃ ಕೆಲ ಸಂವಿಧಾನಿಕ ತಜ್ಞರು ಇದು ಸಂವಿಧಾನ ಶಿಲ್ಪಿಗಳ ಆಶಯಗಳ ಉಲ್ಲಂಘನೆಯೆಂದು ಅಭಿಪ್ರಾಯಿಸಿದ್ದಾರೆ. :::ಭಾರತದ ಸಂವಿಧಾನ ಇಲ್ಲಿಯವರೆಗೂ ೧೦೮ ತಿದ್ದುಪಡಿಗಳನ್ನು ಕಂಡಿದ್ದು, ಇತ್ತೀಚೆಗೆ ೨೦೧೦ ನೇ ವರ್ಷ ಮಾರ್ಚ ೯ರಂದು ರಾಜ್ಯಸಭೆಯಲ್ಲಿ ಮಹಿಳಾ ವಿಧೆಯಕ ಅಂಗೀಕಾರವಾಗಿ ರಾಷ್ತ್ರಪತಿಗಲಳ ಅಂಕಿತಕ್ಕಾಗಿ ಹೋಗಿದೆ. ಇತ್ತೀಚೆಗೆ ೨೦೧೭ ನೇ ಜೂನ್ ೧ ರಂದು ಸರಕು ಸೇವಾ ತೇರಿಗೆಯನ್ನು ೧೦೧ ತಿದ್ದುಪಡಿ ಶಾಸನ ವಾಗಿ ರೂಪಗೊಂಡಿತು. ಇದು ೧೨೨ನೇ ಅನ್ವೆಯ ತಿದ್ದುಪಡಿಯಲ್ಲಿತು. ==ಲೇಖನಗಳು== * '''ಭಾಗ ೧''' - ವಿಧಿ ೧-೪ ಕೇಂದ್ರ ಮತ್ತು ಅದರ ಆಡಳಿತದ ಮೇಲೆ * '''ಭಾಗ ೨''' - ೫-೧೧ [[ಪೌರತ್ವ]] ದ ಮೇಲೆ * '''ಭಾಗ ೩''' - 1) ಲೇಖನಗಳು ೧೨-೩೫ [[ಮೂಲಭೂತ ಹಕ್ಕುಗಳು]] :2) ಲೇಖನಗಳು ೧೪-೧೮ಸಮಾನತೆಯ ಹಕ್ಕು, :3) ಲೇಖನಗಳು ೧೯-೨೨ [[ಸ್ವಾತಂತ್ರ್ಯ|ಸ್ವಾತಂತ್ರ್ಯದ]] ಹಕ್ಕು, :4) ಲೇಖನಗಳು ೨೩-೨೪ [[ಶೋಷಣೆ|ಶೋಷಣೆಯ]] ವಿರುದ್ಧ ಹಕ್ಕು, :5) ಲೇಖನಗಳು ೨೫-೨೮ [[ಧಾರ್ಮಿಕ]] ಸ್ವಾತಂತ್ರ್ಯದ ಹಕ್ಕು, :6) ಲೇಖನಗಳು ೨೯-೩೧ [[ಸಾಂಸ್ಕೃತಿಕ]] ಮತ್ತು [[ಶೈಕ್ಷಣಿಕ]] ಹಕ್ಕು, :7) ಲೇಖನಗಳು ೩೨-೩೫ [[ಸಾಂವಿಧಾನಿಕ]] ಪರಿಹಾರದ ಹಕ್ಕು * '''ವಿಶೇಷ ಹಕ್ಕು''':'''ಖಾಸಗಿತನದ ಹಕ್ಕು ಮೂಲಭೂತ ಹಕ್ಕು''': ದಿ.24 ಆಗಸ್ಟ್, 2017 ರಂದು ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಚಾರಿತ್ರಿಕ ತೀರ್ಪು ನೀಡಿ, "ಖಾಸಗಿತ್ವದ ಹಕ್ಕು ಸಂವಿಧಾನ ನೀಡಿರುವ ಮೂಲಭೂತ ಹಕ್ಕಿನ ಭಾಗವೇ ಆಗಿದೆ" ಎಂದು ಸರ್ವಾನುಮತದಿಂದ ಹೇಳಿದೆ.<ref>http://www.prajavani.net/news/article/2017/08/25/515835.html ಚಾರಿತ್ರಿಕ ತೀರ್ಪು;ಖಾಸಗಿತನ ಮೂಲಭೂತ ಹಕ್ಕು</ref> * '''ಭಾಗ ೪''' - ಸರ್ಕಾರಿ ಕಾರ್ಯನೀತಿಯ ಸಾಂವಿಧಾನಿಕ ತಾಕೀತುಗಳನ್ನೊಳಗೊಂಡ ಲೇಖನಗಳಾದ ೩೬ - ೫೧(ರಾಜ್ಯನೀತಿ ನಿರ್ದೇಶಕ ತತ್ವಗಳು) * '''ಭಾಗ ೪(ಎ)''' ಲೇಖನ ೫೧ ಅ ಒಳಗೊಂಡಿದೆ - ಪ್ರತಿ ಭಾರತೀಯ ನಾಗರಿಕನ ಮೂಲಭೂತ ಕರ್ತವ್ಯಗಳು ===ಅಧ್ಯಾಯ ೧=== ::*ಲೇಖನಗಳು ೫೨-೭೮ [[ಕಾರ್ಯಾಂಗ]] ದ ಬಗ್ಗೆ ಅ ::* ಲೇಖನಗಳು ೫೨-೭೩ [[ಭಾರತದ ರಾಷ್ಟ್ರಪತಿ|ರಾಷ್ಟ್ರಪತಿ]] ಮತ್ತು [[ಭಾರತದ ಉಪರಾಷ್ಟ್ರಪತಿ|ಉಪರಾಷ್ಟ್ರಪತಿ]] ಗಳ ಬಗ್ಗೆ, ::* ಲೇಖನಗಳು ೭೪-೭೫ ಮಂತ್ರಿ ಪರಿಷತ್ತಿನ ಮೇಲೆ, ::* ಲೇಖನ ೭೬ ಭಾರತದ ಮುಖ್ಯ ಅಟಾರ್ನಿ ಜನರಲ್, ::* ಲೇಖನಗಳು ೭೭-೭೮ [[ಭಾರತ ಸರಕಾರ|ಸರಕಾರ]]ದ ವ್ಯವಹಾರಗಳನ್ನು ನಡೆಸುವ ಬಗ್ಗೆ :'''ಅಧ್ಯಾಯ ೨ - ಲೇಖನಗಳು ೭೯-೧೨೨ [[ಭಾರತದ ಸಂಸತ್ತು|ಸಂಸತ್ತು]] ಬಗ್ಗೆ'''. ::* ಲೇಖನಗಳು ೭೯-೮೮ ಸಂಸತ್ತಿನ ಸಂವಿಧಾನದ ಬಗ್ಗೆ, ::* ಲೇಖನಗಳು ೮೯-೯೮ ಸಂಸತ್ತಿನ ಅಧಿಕಾರಿಗಳ ಬಗ್ಗೆ, ::* ಲೇಖನಗಳು ೯೯-೧೦೦ ವ್ಯವಹಾರಗಳನ್ನು ನಡೆಸುವ ಬಗ್ಗೆ, ::* ಲೇಖನಗಳು ೧೦೧-೧೦೪ ಸದಸ್ಯರ ಉಚ್ಚಾಟನೆಯ ಬಗ್ಗೆ, ::* ಲೇಖನಗಳು ೧೦೫-೧೦೬ ಸಂಸತ್ತು ಮತ್ತು ಸಂಸತ್ಸದಸ್ಯರ ಅಧಿಕಾರ, ಸೌಕರ್ಯಗಳು, ಮತ್ತು ವಿಶೇಷಾಧಿಕಾರಗಳ ಬಗ್ಗೆ, ::* ಲೇಖನಗಳು ೧೦೭-೧೧೧ [[ಶಾಸಕಾಂಗ|ಶಾಸಕಾಂಗದ]] ಕಾರ್ಯವಿಧಾನದ ಬಗ್ಗೆ, ::* ಲೇಖನಗಳು ೧೧೨-೧೧೭ ಆರ್ಥಿಕ ವಿಚಾರಗಳ ಕಾರ್ಯವಿಧಾನದ ಬಗ್ಗೆ, ::* ಲೇಖನಗಳು ೧೧೮-೧೨೨ ಸಾಮಾನ್ಯ ಕಾರ್ಯವಿಧಾನಗಳ ಬಗ್ಗೆ. :'''ಅಧ್ಯಾಯ ೩ - ಲೇಖನ ೧೨೩ ರಾಷ್ಟ್ರಪತಿಗಳ ಶಾಸಕಾಂಗ ಅಧಿಕಾರಗಳ ಬಗ್ಗೆ.''' ::* ಲೇಖನ ೧೨೩ ಸಂಸತ್ತಿನ ವಿರಾಮಕಾಲದಲ್ಲಿ ರಾಷ್ಟ್ರಪತಿಗಳು [[ಸುಗ್ರೀವಾಜ್ಝ್ನೆ]] ಹೊರಡಿಸುವ ಬಗ್ಗೆ :'''ಅಧ್ಯಾಯ ೪ - ಲೇಖನಗಳು ೧೨೪-೧೪೭ ಕೇಂದ್ರ [[ನ್ಯಾಯಾಂಗ|ನ್ಯಾಯಾಂಗದ]] ಬಗ್ಗೆ.''' ::* ಲೇಖನಗಳು ೧೨೪-೧೪೭ [[ಭಾರತದ ಪರಮೋಚ್ಛ ನ್ಯಾಯಾಲಯ|ಪರಮೋಚ್ಛ ನ್ಯಾಯಾಲಯ]]ದ (ಸುಪ್ರೀಂ ಕೋರ್ಟ್) ರಚನೆ ಮತ್ತು ಸಂವಿಧಾನಗಳ ಬಗ್ಗೆ :'''ಅಧ್ಯಾಯ ೫ - ಲೇಖನಗಳು ೧೪೮-೧೫೧ ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಬಗ್ಗೆ.''' ::* ಲೇಖನಗಳು ೧೪೮ - ೧೫೧ [[ಕಾಂಪ್ಟ್ರೋಲರ್ ಮತ್ತು ಆಡಿಟರ್-ಜನರಲ್‍|ಕಾಂಪ್ಟ್ರೋಲರ್ ಮತ್ತು ಆಡಿಟರ್-ಜನರಲ್‍ನ]] ಅಧಿಕಾರಗಳು ಮತ್ತು ಕರ್ತವ್ಯಗಳ ಬಗ್ಗೆ * '''ಭಾಗ ೬''' - ರಾಜ್ಯಗಳ ಬಗ್ಗೆ ಲೇಖನಗಳು. :'''ಅಧ್ಯಾಯ ೧ - ಲೇಖನ ೧೫೨ ಭಾರತದ ರಾಜ್ಯದ ಸಾಮಾನ್ಯ ವ್ಯಾಖ್ಯಾನ''' ::* ಲೇಖನ ೧೫೨ - ಭಾರತದ ರಾಜ್ಯದ ವ್ಯಾಖ್ಯಾನದಿಂದ [[ಜಮ್ಮು ಮತ್ತು ಕಾಶ್ಮೀರ|ಜಮ್ಮು ಮತ್ತು ಕಾಶ್ಮೀರದ]] ಹೊರಪಡಿಸುವಿಕೆ :'''ಅಧ್ಯಾಯ ೨ - ಲೇಖನಗಳು ೧೫೩-೧೬೭ [[ಕಾರ್ಯಾಂಗ|ಕಾರ್ಯಾಂಗದ]] ಬಗ್ಗೆ''' ::* ಲೇಖನಗಳು ೧೫೩-೧೬೨ [[ರಾಜ್ಯಪಾಲ|ರಾಜ್ಯಪಾಲರ]] ಬಗ್ಗೆ, ::* ಲೇಖನಗಳು ೧೬೩-೧೬೪ ಮಂತ್ರಿ ಪರಿಷತ್ತಿನ ಮೇಲೆ, ::* ಲೇಖನ ೧೬೫ ರಾಜ್ಯದ ಅಡ್ವೋಕೇಟ್-ಜನರಲ್ ರ ಬಗ್ಗೆ. ::* ಲೇಖನಗಳು ೧೬೬-೧೬೭ ಸರಕಾರದ ವ್ಯವಹಾರಗಳನ್ನು ನಡೆಸುವ ಬಗ್ಗೆ. :'''ಅಧ್ಯಾಯ ೩ - ಲೇಖನಗಳು ೧೬೮ - ೨೧೨ ರಾಜ್ಯಗಳ ಶಾಸಕಾಂಗದ ಬಗ್ಗೆ'''. ::* ಲೇಖನಗಳು ೧೬೮ - ೧೭೭ ಸಾಮಾನ್ಯ ಮಾಹಿತಿ ::* ಲೇಖನಗಳು ೧೭೮ - ೧೮೭ ರಾಜ್ಯ ಶಾಸಕಾಂಗದ ಅಧಿಕಾರಿಗಳ ಬಗ್ಗೆ, ::* ಲೇಖನಗಳು ೧೮೮ - ೧೮೯ ಕಾರ್ಯನಿರ್ವಣೆಯ ಬಗ್ಗೆ, ::* ಲೇಖನಗಳು ೧೯೦ - ೧೯೩ ಸದಸ್ಯರನ್ನು ವಜಾ ಮಾಡುವ ಬಗ್ಗೆ, ::* ಲೇಖನಗಳು ೧೯೪ - ೧೯೫ ಸಭೆಯ ಮತ್ತದರ ಸದಸ್ಯರ ಅಧಿಕಾರಗಳು, ಸವಲತ್ತುಗಳು ಮತ್ತು ಕಾನೂನಿಕ ಸಂರಕ್ಷಣೆಗಳು, ::* ಲೇಖನಗಳು ೧೯೬ - ೨೦೧ ಶಾಸಕಾಂಗದ ಕಾರ್ಯವಿಧಾನದ ಬಗ್ಗೆ, ::* ಲೇಖನಗಳು ೨೦೨ - ೨೦೭ ಅರ್ಥಿಕ ವಿಷಯಗಳಲ್ಲಿ ಕಾರ್ಯವಿಧಾನಗಳ ಬಗ್ಗೆ, ::* ಲೇಖನಗಳು ೨೦೮ - ೨೧೨ ಇತರೆ ಸಾಮಾನ್ಯ ಕಾರ್ಯವಿಧಾನಗಳ ಬಗ್ಗೆ. :'''ಅಧ್ಯಾಯ ೪ - ಲೇಖನ ೨೧೩ ರಾಜ್ಯಪಾಲರ ಶಾಸಕಾಂಗ ಅಧಿಕಾರಗಳ ಬಗ್ಗೆ''' ::* ಲೇಖನ ೨೧೩ - ರಾಷ್ಟ್ರಪತಿಗೆ ಸಂಸತ್ತು ಸಭೆಯಲ್ಲಿಲ್ಲದ ಕಾಲದಲ್ಲಿ ವಿಧೇಯಕಗಳನ್ನು ನೀಡುವ ಅಧಿಕಾರದ ಬಗ್ಗೆ. :'''ಅಧ್ಯಾಯ ೫''' - ಲೇಖನಗಳು ೨೧೪ - ೨೩೧ ರಾಜ್ಯಗಳ ಉಚ್ಚನ್ಯಾಯಾಲಯಗಳ ಬಗ್ಗೆ. ::* ಲೇಖನಗಳು ೨೧೪ - ೨೩೧ ರಾಜ್ಯಗಳ ಉಚ್ಚನ್ಯಾಯಾಲಯಗಳ ಬಗ್ಗೆ. :'''ಅಧ್ಯಾಯ ೬''' - ಲೇಖನಗಳು ೨೩೩ - ೨೩೭ ಅಧೀನ ನ್ಯಾಯಾಲಯಗಳ ಬಗ್ಗೆ. ::* ಲೇಖನಗಳು ೨೩೩ - ೨೩೭ ಅಧೀನ ನ್ಯಾಯಾಲಯಗಳ ಬಗ್ಗೆ * '''ಭಾಗ ೭''' - ಮೊದಲನೆ ಅನುಚ್ಛೇಧದ 'ಬಿ' ಭಾಗದಲ್ಲಿರುವ ರಾಜ್ಯಗಳ ಬಗ್ಗೆ ಲೇಖನಗಳು. :* ಲೇಖನ ೨೩೮ ಲೇಖನ ೨೩೮ರ ರದ್ದುಪಡಿಸುವಿಕೆ. ಅದರ ಬದಲು ''ಸಂವಿಧಾನ (ಏಳನೇ ತಿದ್ದುಪಡಿ) ಕಾಯಿದೆ, ೧೯೫೬, ಎಸ್. ೨೯ ಮತ್ತು ಅನುಚ್ಛೇದ''. * '''ಭಾಗ ೮''' - ಕೇಂದ್ರಾಡಳಿತ ಪ್ರದೇಶಗಳ ಬಗ್ಗೆ ಲೇಖನಗಳು :* ಲೇಖನಗಳು ೨೩೯ - ೨೪೨ ಆಳ್ವಿಕೆ, ಸಚಿವ ಸಂಪುಟದ ರಚನೆ ಮತ್ತು ಉಚ್ಚ ನ್ಯಾಯಾಲಯಗಳ ಬಗ್ಗೆ * '''ಭಾಗ ೯''' - ಪಂಚಾಯತಿ ಪದ್ಧತಿಯ ಬಗ್ಗೆ ಲೇಖನಗಳು :* ಲೇಖನಗಳು ೨೪೩ - ೨೪೩ಓ ಗ್ರಾಮ ಸಭೆ ಮತ್ತು ಪಂಚಾಯತಿ ಪದ್ಧತಿಯ ಬಗ್ಗೆ * '''ಭಾಗ ೯ಎ''' - ನಗರಪಾಲಿಕೆಗಳ ಬಗ್ಗೆ ಲೇಖನಗಳು. :* ಲೇಖನಗಳು ೨೪೩ಪಿ - ೨೪೩ಜೆಡ್‍ಜಿ ನಗರಪಾಲಿಕೆಗಳ ಬಗ್ಗೆ * '''ಭಾಗ ೧೦''' - ಪರಿಶಿಷ್ಟ ಪಂಗಡಗಳಿರುವ ಪ್ರದೇಶಗಳ ಬಗ್ಗೆ ಲೇಖನಗಳು. :* ಲೇಖನಗಳು ೨೪೪ - ೨೪೪ಎ ಆಳ್ವಿಕೆ, ಸಚಿವ ಸಂಪುಟದ ರಚನೆ ಮತ್ತು ಶಾಸನಸಭೆಗಳ ಬಗ್ಗೆ. ==='''ಭಾಗ ೧೧''' - ಕೇಂದ್ರ ಮತ್ತು ರಾಜ್ಯಗಳ ಸಂಭಂಧಗಳ ಬಗ್ಗೆ=== :'''ಅಧ್ಯಾಯ ೧ - ಲೇಖನಗಳು ೨೪೫ - ೨೫೫ ಶಾಸಕಾಂಗದ ಅಧಿಕಾರಗಳ ವಿತರಣೆಯ ಬಗ್ಗೆ''': ::* ಲೇಖನಗಳು ೨೪೫ - ೨೫೫ ಶಾಸಕಾಂಗದ ಸಂಬಂಧಗಳ ವಿತರಣೆಯ ಬಗ್ಗೆ: *ಸಂವಿಧಾನದ 11ನೇ ಅಧ್ಯಾಯವು ಒಕ್ಕೂಟ (UNION) ಮತ್ತು ರಾಜ್ಯಗಳ ನಡುವೆ ಹಂಚಿಕೆಯಾಗಿರುವ ಶಾಸನಗಳ ರಚನೆಯ ಅಧಿಕಾರದ ಕುರಿತು ಸ್ಪಷ್ಟವಾಗಿ ಹೇಳಿದೆ . *245 ರಿಂದ 255 ನೇ ವಿಧಿಯು ಹಲವು ಹಂತಗಳಲ್ಲಿ ಶಾಸನಗಳ ರಚನೆಯ ಅಧಿಕಾರವನ್ನು ಒಕ್ಕೂಟ (ಕೇಂದ್ರ) ಮತ್ತು ರಾಜ್ಯಗಳ ನಡುವೆ ಹಂಚಿಕೆ ಮಾಡಿದೆ. ಸಂಸತ್ ಇಡೀ ಭಾರತದ ಭೂ ಭಾಗಕ್ಕೆ ಅಥವಾ ಆಯ್ದ ಪ್ರದೇಶವೊಂದಕ್ಕೆ ಶಾಸನ ರಚಿಸುವ ಅಧಿಕಾರವನ್ನು ಹೊಂದಿದೆ. ರಾಜ್ಯವು ಅದರ ಭೌಗೋಳಿಕ ಪ್ರದೇಶದ ವ್ಯಾಪ್ತಿಗೆ ಮಾತ್ರ ಶಾಸನ ರಚಿಸಲು ಅವಕಾಶ ಹೊಂದಿದೆ. ಸಂವಿಧಾನದ 7ನೇ ಅನುಸೂಚಿಯು ಮೂರು ಪ್ರಕಾರದ ಪ್ರತ್ಯೇಕ ಪಟ್ಟಿಯನ್ನು ಹೊಂದಿದೆ. :೧)ಒಕ್ಕೂಟದ ಪಟ್ಟಿ (UNION LIST) 97 ವಿಷಯಗಳನ್ನು ಒಳಗೊಂಡಿದೆ. ಈ ಎಲ್ಲಾ ವಿಷಯಗಳ ಕುರಿತು ಅಗತ್ಯ ಕಾನೂನು ರಚಿಸುವ ಅಧಿಕಾರ ಸಂಸತ್ತಿಗೆ ಮಾತ್ರ ಇದೆ. :೨)ರಾಜ್ಯ ಪಟ್ಟಿಯಲ್ಲಿ (STATE LIST) 66 ವಿಷಯಗಳಿದ್ದು ಇವುಗಳ ಕುರಿತು ಶಾಸನ ರಚಿಸುವ ಅಧಿಕಾರ ರಾಜ್ಯಗಳಿಗೆ ಇದೆ. :೩)ಸಮವರ್ತಿ ಪಟ್ಟಿಯಲ್ಲಿ (CONCURRENT LIST) 47 ವಿಷಯಗಳಿವೆ. ಈ ಪಟ್ಟಿಯ ಅನುಸಾರ ಶಾಸನ ರಚಿಸುವ ಅಧಿಕಾರ ಕೇಂದ್ರ ಮತ್ತು ರಾಜ್ಯಗಳಿಗೂ ಇದೆ. *ರಾಜ್ಯ ರಚಿಸಿದ ಶಾಸನವು ಸಂಸತ್ತಿನಿಂದ ರಚಿಸಲಾದ ಶಾಸನಕ್ಕೆ ತದ್ವಿರುದ್ಧ ಆಗಿದ್ದರೆ ಅಂತಹ ಸಂದರ್ಭದಲ್ಲಿ ಸಂಸತ್ತಿನಿಂದ ರಚಿಸಲ್ಪಟ್ಟ ಶಾಸನಕ್ಕೇ ಮಾನ್ಯತೆ ಲಭಿಸುತ್ತದೆ. ಇದಲ್ಲದೇ ಈ ಮೇಲಿನ ಮೂರು ಪಟ್ಟಿಯಲ್ಲಿ ಇರದ ಯಾವುದೇ ವಿಷಯದ ಕುರಿತು ಸೂಕ್ತ ಮತ್ತು ಅಗತ್ಯ ಕಾನೂನು ರಚಿಸುವ ಅಧಿಕಾರ (RESIDUARY POWER) ಸಂಸತ್ತಿಗೆ ಇದೆ.(<ref>ಭಾರತದ ಸಂವಿಧಾನ</ref>) ====ಅಧ್ಯಾಯ ೨ - ಲೇಖನಗಳು ೨೫೬ - ೨೬೩ ಆಡಳಿತದ ಸಂಬಂಧಗಳು==== ::* ಲೇಖನಗಳು ೨೫೬ - ೨೬೧ - ಸಾಮಾನ್ಯ ::* ಲೇಖನಗಳು ೨೬೨ - [[ನೀರು|ನೀರಿನ]] ವಿವಾದಗಳ ಬಗ್ಗೆ. ::* ಲೇಖನಗಳು ೨೬೩ - ರಾಜ್ಯಗಳ ಮಧ್ಯೆ ಸಂಯೋಜನೆಯ ಬಗ್ಗೆ. * '''ಭಾಗ ೧೨''' - [[ಹಣಕಾಸು]], [[ಸ್ವತ್ತು]], [[ಒಪ್ಪಂದ|ಒಪ್ಪಂದಗಳು]] ಮತ್ತು ದಾವೆಗಳ ಬಗ್ಗೆ. :'''ಅಧ್ಯಾಯ ೧ - ಲೇಖನಗಳು ೨೬೪ - ೨೯೧ ಹಣಕಾಸಿನ ಬಗ್ಗೆ''' ::* ಲೇಖನಗಳು ೨೬೪ - ೨೬೭ ಸಾಮಾನ್ಯ ::* ಲೇಖನಗಳು ೨೬೮ - ೨೮೧ ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಆದಾಯದ ಹಂಚುವಿಕೆ ಬಗ್ಗೆ ::* ಲೇಖನಗಳು ೨೮೨ - ೨೯೧ ಇತರೆ ಹಣಕಾಸಿನ ಬಗ್ಗೆ ಮುನ್ನೇರ್ಪಾಡುಗಳು :'''ಅಧ್ಯಾಯ ೨ - ಲೇಖನಗಳು ೨೯೨ - ೨೯೩ ಸಾಲಗಳ ಬಗ್ಗೆ''' ::* ಲೇಖನಗಳು ೨೯೨ - ೨೯೩ ರಾಜ್ಯಗಳು ಸಾಲ ಮಾಡುವ ಬಗ್ಗೆ :'''ಅಧ್ಯಾಯ ೩ - ಲೇಖನಗಳು ೨೯೪ - ೩೦೦ ಸ್ವತ್ತು, ಒಪ್ಪಂದಗಳು, ಹಕ್ಕುಗಳು, ಹೊಣೆಗಾರಿಕೆ, ಅಭಾರಗಳು ಮತ್ತು ದಾವೆಗಳ ಬಗ್ಗೆ''' ::* ಲೇಖನಗಳು ೨೯೪ - ೩೦೦ ಸ್ವತ್ತುಗಳ ಹಕ್ಕುಗಳು, ಹೊಣೆಗಾರಿಕೆ ಮತ್ತು ಅಭಾರಗಳು ಉತ್ತರಾಧಿಕಾರದ ಬಗ್ಗೆ. :'''ಅಧ್ಯಾಯ ೪ - ಲೇಖನ ೩೦೦ಎ ಸ್ವತ್ತಿನ ಮೇಲಿನ ಹಕ್ಕುಗಳ ಬಗ್ಗೆ''' ::* ಲೇಖನ ೩೦೦ಎ - ಜನರ ಸ್ವತ್ತುಗಳನ್ನು ಕಾನೂನುಬಾಹಿರವಾಗಿ ತಗೆದುಕೊಳ್ಳದಿರುವ ಬಗ್ಗೆ * '''ಭಾಗ ೧೩''' - ಭಾರತದ ಸಂಸ್ಥಾನದ ಒಳಗೆ ವ್ಯಾಪಾರ ಮತ್ತು ವಾಣಿಜ್ಯಗಳ ಬಗ್ಗೆ ಲೇಖನಗಳು :* ಲೇಖನಗಳು ೩೦೧ - ೩೦೫ ವ್ಯಾಪಾರ ಮತ್ತು ವಾಣಿಜ್ಯಗಳ ಸ್ವಾತಂತ್ರ್ಯತೆ ಹಾಗು ಅದರ ಮೇಲೆ ಸಂಸತ್ತು ಮತ್ತು ರಾಜ್ಯಗಳಿಗೆ ನಿರ್ಬಂಧನೆಗಳನ್ನು ಹೇರುವ ಅಧಿಕಾರದ ಬಗ್ಗೆ :* ಲೇಖನ ೩೦೬ - ರದ್ದುಪಟ್ಟಿದೆ - ಅದರ ಬದಲು ''ಸಂವಿಧಾನ (ಏಳನೇ ತಿದ್ದುಪಡಿ) ಕಾಯಿದೆ, ೧೯೫೬, ಎಸ್. ೨೯ ಮತ್ತು ಅನುಚ್ಛೇದ''. :* ಲೇಖನ ೩೦೭ - ಲೇಖನ ೩೦೧ ರಿಂದ ೩೦೪ರಲ್ಲಿರುವ ಕಾರ್ಯಗಳನ್ನು ನಡೆಸುವ ಪ್ರಾಧಿಕಾರವನ್ನು ನೇಮಿಸುವ ಬಗ್ಗೆ. * '''ಭಾಗ ೧೪''' - ರಾಜ್ಯ ಮತ್ತು ಕೇಂದ್ರದಡಿಯಲ್ಲಿರುವ ಸೇವೆಗಳ ಬಗ್ಗೆ ಲೇಖನಗಳು :'''ಅಧ್ಯಾಯ ೫ - ಲೇಖನಗಳು ೩೦೮ - ೩೧೪ ಸೇವೆಗಳ ಬಗ್ಗೆ''' ::* ಲೇಖನಗಳು ೩೦೮ - ೩೧೩ ಸೇವೆಗಳ ಬಗ್ಗೆ ::* ಲೇಖನ ೩೧೪ - ರದ್ದುಪಟ್ಟಿದೆ - ಅದರ ಬದಲು ''ಸಂವಿಧಾನ (ಇಪ್ಪತೆಂಟನೇ ತಿದ್ದುಪಡಿ) ಕಾಯಿದೆ, ೧೯೭೨, ಎಸ್. ೩ (೨೯-೮-೧೯೭೨ರಿಂದ ಜಾರಿಗೆ)''. :'''ಅಧ್ಯಾಯ ೨ - ಲೇಖನಗಳು ೩೧೫ - ೩೨೩ ಲೋಕಸೇವ ಆಯೋಗಗಳ ಬಗ್ಗೆ''' ::* ಲೇಖನಗಳು ೩೧೫ - ೩೨೩ ಲೋಕಸೇವ ಆಯೋಗಗಳ ಬಗ್ಗೆ * '''ಭಾಗ ೧೪ಎ''' - [[ಆಯೋಗ|ಆಯೋಗಗಳ]] ಬಗ್ಗೆ ಲೇಖನಗಳು :* ಲೇಖನಗಳು ೩೨೩ಎ - ೩೨೩ಬಿ * '''ಭಾಗ ೧೫''' - ಚುನಾವಣೆಗಳ ಬಗೆಗಿನ ಲೇಖನಗಳನ್ನು ಒಳಗೊಂಡಿದೆ :* ಲೇಖನಗಳು ೩೨೪ - ೩೨೯ ಚುನಾವಣೆಗಳ ಬಗ್ಗೆ :* ಲೇಖನ ೩೨೯ ಎ - ರದ್ದುಪಟ್ಟಿದೆ - ಅದರ ಬದಲು ''ಸಂವಿಧಾನ (ನಲ್ವತ್ತನಾಲ್ಕನೇ ತಿದ್ದುಪಡಿ) ಕಾಯಿದೆ, ೧೯೭೮, ಎಸ್.೩೬ (೨೦-೬-೧೯೭೯ರಿಂದ ಜಾರಿಗೆ)''. * '''ಭಾಗ ೧೬''' - ಕೆಲ ವರ್ಗಗಳಿಗೆ ವಿಶೇಷ ಸವಲತ್ತುಗಳನ್ನು ಒದಗಿಸುವ ಬಗ್ಗೆ ಲೇಖನಗಳು. :* ಲೇಖನಗಳು ೩೩೦ -೩೪೨ [[ಭಾರತದಲ್ಲಿ ಮೀಸಲಾತಿ|ಮೀಸಲಾತಿಯ]] ಬಗ್ಗೆ * '''ಭಾಗ ೧೭''' - [[ಭಾರತದ ಅಧಿಕೃತ ಭಾಷೆಗಳು|ಅಧಿಕೃತ ಭಾಷೆಗಳ]] ಬಗ್ಗೆ ಲೇಖನಗಳು :'''ಅಧ್ಯಾಯ ೧ - ಲೇಖನಗಳು ೩೪೩ - ೩೪೪ ಕೇಂದ್ರದ ಭಾಷೆಯ ಬಗ್ಗೆ''' ::* ಲೇಖನಗಳು ೩೪೩ - ೩೪೪ ಕೇಂದ್ರದ ಅಧಿಕೃತ ಭಾಷೆಯ ಬಗ್ಗೆ :* '''ಅಧ್ಯಾಯ ೨''' - ಲೇಖನಗಳು ೩೪೫ - ೩೪೭ ಪ್ರಾಂತೀಯ ಭಾಷೆಗಳ ಬಗ್ಗೆ ::* ಲೇಖನಗಳು ೩೪೫ -೩೪೭ ಪ್ರಾಂತೀಯ ಭಾಷೆಗಳ ಬಗ್ಗೆ :'''ಅಧ್ಯಾಯ ೩ - ಲೇಖನಗಳು ೩೪೮ - ೩೪೯ ಸರ್ವೋಚ್ಛ ನ್ಯಾಯಾಲಯ, ಉಚ್ಚ ನ್ಯಾಯಾಲಯಗಳ ಭಾಷೆಗಳ ಬಗ್ಗೆ, ಇತ್ಯಾದಿ''' ::* ಲೇಖನಗಳು ೩೪೮ - ೩೪೯ ಸರ್ವೋಚ್ಛ ನ್ಯಾಯಾಲಯ, ಉಚ್ಚ ನ್ಯಾಯಾಲಯಗಳ ಭಾಷೆಗಳ ಬಗ್ಗೆ, ಇತ್ಯಾದಿ :'''ಅಧ್ಯಾಯ ೪ - ಲೇಖನಗಳು ೩೫೦ - ೩೫೧ ವಿಶೇಷ ನಿರ್ದೇಶಕಗಳ ಬಗ್ಗೆ''' ::* ಲೇಖನ ೩೫೦ - ಅಹವಾಲುಗಳನ್ನು ಸಲ್ಲಿಸುವಲ್ಲಿ ಉಪಯೋಗಿಸಬೇಕಾಗಿರುವ ಭಾಷೆಯ ಬಗ್ಗೆ. ::* ಲೇಖನ ೩೫೦ ಎ - ಮಾತೃಭಾಷೆಯಲ್ಲಿ ಪ್ರಾಥಮಿಕ ಮಟ್ಟದಲ್ಲಿ ಶಿಕ್ಷಣ ದೊರಕಿಸುವಿಕೆಯ ಬಗ್ಗೆ ::* ಲೇಖನ ೩೫೦ಬಿ - ಭಾಷಾ ಅಲ್ಪಸಂಖ್ಯಾತರಿಗೆ ವಿಶೇಷ ಅಧಿಕಾರಿ ನೇಮಕದ ಬಗ್ಗೆ. ::* ಲೇಖನ ೩೫೧ - [[ಹಿಂದಿ ಭಾಷೆ|ಹಿಂದಿ ಭಾಷೆಯ]] ಬೆಳವಣೆಗೆಯ ಬಗ್ಗೆ ನಿರ್ದೇಶಕ. * '''ಭಾಗ ೧೮''' - ತುರ್ತುಪರಿಸ್ಥಿತಿಗಳ ಮುನ್ನೇರ್ಪಾಡಿನ ಬಗ್ಗೆ ಲೇಖನಗಳು :* ಲೇಖನಗಳು ೩೫೨ - ೩೫೯ - ತುರ್ತು ಪರಿಸ್ಥಿತಿಗಳ ಮುನ್ನೇರ್ಪಾಡುಗಳು. :* ಲೇಖನ ೩೫೯ಎ - ರದ್ದುಪಟ್ಟಿದೆ - ಅದರ ಬದಲು ''ಸಂವಿಧಾನ (ಅರವತ್ತಮೂರನೇ ತಿದ್ದುಪಡಿ) ಕಾಯಿದೆ, ೧೯೮೯, ಎಸ್. ೩ (೬-೧-೧೯೯೦ರಿಂದ ಜಾರಿಗೆ)''. :ಲೇಖನ ೩೬೦ - ಹಣಕಾಸಿನ ತುರ್ತು ಪರಿಸ್ಥಿತಿಗಳಿಗೆ ಮುನ್ನೇರ್ಪಾಡುಗಳು. * '''ಭಾಗ ೧೯''' - ಇತರೆ ವಿಷಯಗಳು :* ಲೇಖನಗಳು ೩೬೧ - ೩೬೧ಎ - ಇತರೆ ವಿಷಯಗಳು :* ಲೇಖನ ೩೬೨ - ರದ್ದುಪಟ್ಟಿದೆ - ಅದರ ಬದಲು ''ಸಂವಿಧಾನ (ಇಪ್ಪತ್ತೇಳನೇ ತಿದ್ದುಪಡಿ) ಕಾಯಿದೆ, ೧೯೭೧, ಎಸ್.೨ . :* ಲೇಖನಗಳು ೩೬೩ - ೩೬೭ - ಇತರೆ * '''ಭಾಗ ೨೦''' - ಸಂವಿಧಾನದ ತಿದ್ದುಪಡಿಯ ಬಗೆಗಿನ ಲೇಖನಗಳು. :* ಲೇಖನ ೩೬೮ - ಶಾಸನಸಭೆಗಿರುವ ಸಂವಿಧಾನವನ್ನು ತಿದ್ದುವ ಅಧಿಕಾರಗಳು ಮತ್ತದನ್ನು ಮಾಡುವ ವಿಧಾನ. * '''ಭಾಗ ೨೧''' - ತಾತ್ಕಾಲಿಕ, ಹಂಗಾಮಿ ಮತ್ತು ವಿಶೇಷ ಮುನ್ನೇರ್ಪಾಡುಗಳ ಬಗ್ಗೆ ಲೇಖನಗಳು :* ಲೇಖನಗಳು ೩೬೯ -೩೭೮ಎ ತಾತ್ಕಾಲಿಕ, ಹಂಗಾಮಿ ಮತ್ತು ವಿಶೇಷ ಮುನ್ನೇರ್ಪಾಡುಗಳ ಬಗ್ಗೆ :* ಲೇಖನಗಳು ೩೭೯ - ೩೯೧ - ರದ್ದುಪಟ್ಟಿದೆ - ಅದರ ಬದಲು ''ಸಂವಿಧಾನ (ಏಳನೇ ತಿದ್ದುಪಡಿ) ಕಾಯಿದೆ, ೧೯೫೬, ಎಸ್. ೨೯ ಮತ್ತು ಅನುಚ್ಛೇದ''. :* ಲೇಖನ ೩೯೨ - ಸಂಕಷ್ಟ ಪರಿಸ್ಥಿತಿಗಳನ್ನು ನಿವಾರಿಸಲು ರಾಷ್ಟ್ರಪತಿಯ ಅಧಿಕಾರಗಳು. * '''ಭಾಗ ೨೨''' - ಸಂಕ್ಷಿಪ್ತ ಶೀರ್ಷಿಕೆ, ಪ್ರಾರಂಭದ ದಿನ, ಹಿಂದಿ ಭಾಷೆಯ ಅಧಿಕೃತ ಪಠ್ಯ ಮತ್ತು ರದ್ದು ಮಾಡುವಿಕೆಯ ಬಗ್ಗೆ ಲೇಖನಗಳು :* ಲೇಖನಗಳು ೩೯೩ -೩೯೫ ಪ್ರಾರಂಭವಾಗುವ ದಿನ, ಹಿಂದಿ ಭಾಷೆಯ ಅಧಿಕೃತ ಪಠ್ಯ ಮತ್ತು ರದ್ದು ಮಾಡುವಿಕೆ {{ref|art}} ==ಲೇಖನ ೩೭೦== *[[ಭಾರತದ ಸಂವಿಧಾನದ ೩೭೦ನೇ ವಿಧಿ]] *"ಕಾಶ್ಮೀರದ ಬಗೆಗೆ ಈ ಲೇಖನದಲ್ಲಿರುವ ಭರವಸೆಯನ್ನು ಆ ಸಮಯದಲ್ಲಿ ಅಸ್ತಿತ್ವದಲ್ಲಿದ್ದ ಪರಿಸ್ಥಿತಿಯನ್ನು ಅನುಸರಿಸಿ ಸೇರಿಕೆ ಮಾಡಲಾಯಿತು. <ref> https://www.deccanherald.com/content/440377/bjp-quiet-explained-article-370.html BJP is quiet since I explained Article 370 to Modi: Jethmalani Srinagar, Nov 8, 2014, (PTI), NOV 08 2014</ref> ===ಲೇಖನ ೩೭೦ ಮತ್ತು ೩೫ ಎ ರದ್ದು=== *ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ [[ಭಾರತದ ಸಂವಿಧಾನದ ೩೭೦ನೇ ವಿಧಿ|೩೭೦ನೇ ವಿಧಿ]], ಮತ್ತು ೩೫ಎ ವಿಧಿಯನ್ನು ರದ್ದುಪಡಿಸುವ ಶಿಫಾರಸಿಗೆ ಸುಗ್ರೀವಾಜ್ಞೆ ಮೂಲಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕುವ ಮೂಲಕ ರದ್ದುಪಡಿಸಿದರು. ೩೭೦ ನೇ ವಿಧಿಯನ್ನು ರದ್ದುಪಡಿಸುವ ವಿಧೇಯಕವನ್ನು ಆಗಸ್ಟ್ ೫, ೨೦೧೯ ರಂದು ಕೇಂದ್ರ ಗೃಹಸಚಿವ ಅಮಿತ್ ಶಾ ಮಂಡಿಸಿದರು. ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರಕಿತು. ಇದು ದಿ ೬ ಆಗಸ್ಟ್ ೨೦೧೯ ಲೋಕಸಭೆ ಅಂಗೀಕರಿಸುವ ಮೂಲಕ ಅಧಿಸೂಚನೆಯ ಎರಡೂ ನಿಯಮಗಳು ಖಾಯಂ ಆಗಿ ರದ್ದಾಯಿತು.<ref>https://www.udayavani.com/news-section/national-news/jammu-and-kashmir-to-be-union-territory-with-legislature-ladakh-to-be-ut-without-legislature ಸುಗ್ರೀವಾಜ್ಞೆ ಮೂಲಕ ಅಂಗೀಕಾರ; <---ನಾಗೇಂದ್ರ ತ್ರಾಸಿ, Aug 5, 2019,---!]</ref><ref>[https://www.prajavani.net/stories/national/jammu-and-kashmir-special-655958.html ಜಾರಿಯಾದಾಗ ಪರಿಣಾಮಗಳು]</ref> <ref>https://www.prajavani.net/stories/national/kashmir-discussion-begins-656195.html 370 ರದ್ದತಿ, ಪುನಾರಚನೆ ವಿಧೇಯಕ ಲೋಕಸಭೆಯಲ್ಲಿ ಅಂಗೀಕಾರ;A!---ಪ್ರಜಾವಾಣಿ ;Published: 06 ಆಗಸ್ಟ್ 2019,- - -</ref> ==ಟೀಕೆಗಳು== ಪಾಶ್ಚಿಮಾತ್ಯ ಸಂವಿಧಾನಗಳಿಂದ ಪ್ರೇರಿತ ಭಾರತದ ಸಂವಿಧಾನವು ಅವುಗಳಿಗಿಂತ ಭಿನ್ನವಾಗಿದೆ, ಹೇಗೆಂದರೆ [[ಶಾಸಕಾಂಗ]] ವನ್ನು ನಾಡಿನ ಪ್ರಧಾನ ಕಾನೂನು ರಚಿಸುವ ಅಂಗವನ್ನಾಗಿ ಸಂವಿಧಾನವು ಎತ್ತಿ ಹಿಡಿಯುತ್ತದೆ. ಈ ರೀತಿಯಾಗಿ [[ಶಾಸಕಾಂಗ]] ವು [[ಕಾರ್ಯಾಂಗ]] ಮತ್ತು [[ನ್ಯಾಯಾಂಗ]] ಗಳಿಗಿಂತ ಬಲಿಷ್ಠವಾಗಿದೆ. ಸಂವಿಧಾನದ ಮೂಲಭೂತ ವಿನ್ಯಾಸವು ಮಜಬೂತಾಗಿದ್ದರೂ, ಅಧಿಕಾರಶಾಹೀ ವರ್ಗಕ್ಕೆ ದುರುಪಯೋಗದ ಆಸ್ಪದ ಕೊಡುವುದೆಂಬ ಟೀಕೆಯೂ ಸೇರಿದೆ. ದೇಶದಲ್ಲಿ ವ್ಯಾಪಿಸಿರುವ ಭ್ರಷ್ಟಾಚಾರ ಹಾಗೂ ಬಡತನಗಳೇ ಇದಕ್ಕೆ ಸಾಕ್ಷಿಗಳಾಗಿವೆ. ==ಟಿಪ್ಪಣಿಗಳು== * {{note|am}} ಸಂವಿಧಾನ ತಿದ್ದುಪಡಿಯ ವಿಧಾನದ ವಿವರಣೆ [http://en.wikisource.org/wiki/Constitution_of_India#Part_XX_Amendment_of_the_Constitution ಇಲ್ಲಿದೆ] * {{note|art}} ಆಧಾರ: [http://en.wikisource.org/wiki/Constitution_of_India ಭಾರತದ ಸಂವಿಧಾನ] * {{note|pre}} ಆಧಾರ: [http://en.wikisource.org/wiki/Constitution_of_India#Preamble ಭಾರತದ ಸಂವಿಧಾನದ ಪೀಠಿಕೆ] *೨೦೧೯ ರ ಪೌರತ್ವ ತಿದ್ದುಪಡಿ ಮಸೂದೆ;-([https://www.prajavani.net/stories/national/what-is-citizenship-amendment-bill-what-does-it-do-and-why-congress-and-other-opposition-parties-689093.html 2019 ಪೌರತ್ವ ತಿದ್ದುಪಡಿ ಮಸೂದೆ? ಪ್ರಜಾವಾಣಿ ; dated: 10 ಡಿಸೆಂಬರ್ 2019]) ==ಸಂವಿಧಾನದ ಮುಖ್ಯಾಂಶಗಳು- ಸಂಕ್ಷಿಪ್ತ ಮಾಹಿತಿ== *ಸಂವಿಧಾನದ ಮುಖ್ಯಾಂಶಗಳ ಪರಿಚಯ:[https://www.prajavani.net/explainer/explainer-republic-union-of-india-700700.html ಸಮಗ್ರ ಮಾಹಿತಿ| ಒಕ್ಕೂಟ ವ್ಯವಸ್ಥೆಯತ್ತ ನೋಟ-d: 26 ಜನವರಿ 2020,] ==ನೋಡಿ== *[[ಭಾರತದ ಸಂವಿಧಾನ]] *[[ಭಾರತದ ರಾಷ್ಟ್ರಪತಿಗಳ ಚುನಾವಣೆ ೨೦೧೭]] * [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು]] * [[ಭಾರತದ ಸಂಯುಕ್ತ ಪದ್ಧತಿ]] * [[ಭಾರತದ ರಾಜ್ಯಗಳ ಜನಸಂಖ್ಯೆ]] *[[ಭಾರತದ ನ್ಯಾಯಾಂಗ]] *[[ಭಾರತದ ನ್ಯಾಯವ್ಯವಸ್ಥೆ]] *[[ಭಾರತದ ಮುಖ್ಯ ನ್ಯಾಯಾಧೀಶರು]] *[[ಭಾರತದ ಸರ್ವೋಚ್ಛ ನ್ಯಾಯಾಲಯ]] * [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು]] *[[ಭಾರತದ ನ್ಯಾಯಾಂಗ]] *[[ಭಾರತದ ನ್ಯಾಯವ್ಯವಸ್ಥೆ]] *[[ಭಾರತದ ಸಂವಿಧಾನದ ೩೭೦ನೇ ವಿಧಿ]] *[[ಪೌರತ್ವ]] *[[ದ್ವಿಪ್ರಜೆತನ ಅಥವಾ ದ್ವಿಪೌರತ್ವ]] *[[ಪೌರತ್ವ (ತಿದ್ದುಪಡಿ) ಮಸೂದೆ, ೨೦೧೯]]‎ ==ಹೆಚ್ಚಿನ ಮಾಹಿತಿ== *[https://www.prajavani.net/constitution-india-608564.html ಸಂವಿಧಾನ ಪವಿತ್ರ ಗ್ರಂಥವಲ್ಲ; ನಿತಿನ್ ಪೈ;Published: 20 ಜನವರಿ 2019] *[https://www.prajavani.net/op-ed/opinion/republic-day-and-indian-610657.html ಜನತಂತ್ರದ ಅರ್ಥ ಅರಿಯೋಣ; ಎಂ.ಅಬ್ದುಲ್ ರೆಹಮಾನ್ ಪಾಷ: 29 ಜನವರಿ 2019,] *[https://www.prajavani.net/columns/%E0%B2%B8%E0%B2%82%E0%B2%B5%E0%B2%BF%E0%B2%A7%E0%B2%BE%E0%B2%A8%E0%B2%A6-%E0%B2%AE%E0%B3%8C%E0%B2%B2%E0%B3%8D%E0%B2%AF%E0%B2%97%E0%B2%B3%E0%B3%82-%E0%B2%B5%E0%B2%BE%E0%B2%B8%E0%B3%8D%E0%B2%A4%E0%B2%B5%E0%B2%A6-%E0%B2%B8%E0%B3%8D%E0%B2%A5%E0%B2%BF%E0%B2%A4%E0%B2%BF%E0%B2%97%E0%B2%A4%E0%B2%BF%E0%B2%AF%E0%B3%82 ಸಂವಿಧಾನದ ಮೌಲ್ಯಗಳೂ ವಾಸ್ತವದ ಸ್ಥಿತಿಗತಿಯೂ;ಸಿ.ಜಿ. ಮಂಜುಳಾ;d: 01 ಡಿಸೆಂಬರ್ 2015] *[https://www.prajavani.net/save-indian-constitution-627911.html ಸಂವಿಧಾನ ಉಳಿಸುವುದೆಂದರೆ... - ಪ್ರೊ. ಬರಗೂರು ರಾಮಚಂದ್ರಪ್ಪd: 14 ಏಪ್ರಿಲ್ 2019,] ==ಪೂರಕ ಲೇಖನ== *[https://kn.wikisource.org/s/1fr ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭಾರತೀಯ ಸಂವಿಧಾನ] == ಮೂಲಗಳು == # https://india.gov.in/my-government/constitution-india {{Webarchive|url=https://web.archive.org/web/20191111125035/https://www.india.gov.in/my-government/constitution-india |date=2019-11-11 }}. # http://indiacode.nic.in/coiweb/welcome.html. #Social Science – Part II: Indian National Council of Educational Research and Training textbook #[http://en.wikipedia.org/w/index.php?title=Special:Booksources&isbn=817450351X ISBN 81-7450-351-X] {{Wikisource|Constitution of India}} {{IndiaFreedom}} ==ನೋಡಿ== *[https://kn.wikisource.org/s/1fr ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭಾರತೀಯ ಸಂವಿಧಾನ] == ಉಲ್ಲೇಖಗಳು == {{Reflist}} [[ವರ್ಗ:ಬಿ. ಆರ್. ಅಂಬೇಡ್ಕರ್]] [[ವರ್ಗ:ಭಾರತ]] [[ವರ್ಗ:ಭಾರತದ ರಾಜಕೀಯ]] [[ವರ್ಗ:ಭಾರತದ ಸಂವಿಧಾನ]] 0362j0yhlqacw47agh1vxh23yfqq8zx ಕ್ರೈಸ್ತ ಧರ್ಮ 0 10665 1116645 1092155 2022-08-24T13:46:33Z 2409:4071:4D90:4F94:2795:82D3:6269:2D70 /* ಕ್ರೈಸ್ತ ಧರ್ಮದ ಉದಯ */ wikitext text/x-wiki {{Christianity}} '''ಕ್ರೈಸ್ತ ಧರ್ಮ''' [[ಯೇಸು ಕ್ರಿಸ್ತ|ಯೇಸು ಕ್ರಿಸ್ತನ]] ಜೀವನ ಮತ್ತು ಉಪದೇಶಗಳ ಮೇಲೆ ಆಧಾರಿತ [[ಏಕದೇವವಾದ|ಏಕದೇವವಾದವನ್ನು]] ಅನುಸರಿಸುವ [[ಧರ್ಮ|ಧರ್ಮಗಳಲ್ಲಿ]] ಒಂದು. ೨೦೦೧ರ ಅಂದಾಜಿನ ಪ್ರಕಾರ ಪ್ರಪಂಚದಲ್ಲಿ ೨.೧ [[ಬಿಲಿಯನ್]] ಅನುಯಾಯಿಗಳನ್ನು ಹೊಂದಿರುವ ಈ ಧರ್ಮ, ಜಗತ್ತಿನ ಅತಿ ದೊಡ್ಡ ಧರ್ಮವಾಗಿದೆ. ಇಂದಿಗೆ ಸುಮಾರು ೨೦೦೦ ವರ್ಷಗಳ ಹಿಂದೆ [[ಪ್ಯಾಲೆಸ್ತೀನ್]] ದೇಶದ [[ಬೆತ್ಲೆಹೇಂ]] ಎಂಬ ಊರಿನಲ್ಲಿ [[ಯೇಸುಕ್ರಿಸ್ತ]] ಹುಟ್ಟಿದ. ಅವನು ಹುಟ್ಟಿ ಬೆಳೆದ ಕಾಲದಲ್ಲಿ ಯೆಹೂದ್ಯ ನಾಡು ರೋಮನ್ ಸಾಮ್ರಾಜ್ಯದ ಆಧಿಪತ್ಯಕ್ಕೆ ಒಳಪಟ್ಟಿದ್ದುದರಿಂದ ಸಹಜವಾಗಿ ಯೆಹೂದ್ಯರು ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದ್ದರು. ಯುವಕ ಯೇಸುಕ್ರಿಸ್ತನ ವಿಚಾರಪ್ರದ ಮಾತುಗಳಿಂದ ಪ್ರಭಾವಿತರಾದ ಅವರು ಅವನನ್ನೇ ತಮ್ಮ ನಾಯಕನನ್ನಾಗಿ ಆರಿಸಿಕೊಂಡರು. ಆದರೆ ಯೇಸುಕ್ರಿಸ್ತ ಸೆಣಸಿದ್ದು ರೋಮನರ ವಿರುದ್ಧವಲ್ಲ ಬದಲಿಗೆ ತಮ್ಮದೇ ಜನರ ಮೌಡ್ಯದ ವಿರುದ್ಧ, ಶೋಷಣೆಯ ವಿರುದ್ಧ, ಕಂದಾಚಾರಗಳ ವಿರುದ್ಧ, ಹಾಗೂ ಮಾನವತೆಯಿಲ್ಲದ ಸನಾತನವಾದದ ವಿರುದ್ಧ. ಯೇಸುಕ್ರಿಸ್ತ ಅಂದು ಪ್ರಚಲಿತವಾಗಿದ್ದ [[ಕಣ್ಣಿಗೆ ಕಣ್ಣು ಹಲ್ಲಿಗೆ ಹಲ್ಲು]] ಎಂಬ ಮೃಗೀಯ ನಿಯಮಗಳ ಬದಲಿಗೆ 'ಬಲಗೆನ್ನೆಗೆ ಹೊಡೆದವಗೆ ಎಡಗೆನ್ನೆ ತೋರು' ಎಂಬ ಉದಾತ್ತತೆಯ ಮಾತುಗಳನ್ನಾಡಿದ. ಹಾದರದಲ್ಲಿ ಸಿಕ್ಕಿಬಿದ್ದ ಸ್ತ್ರೀಯನ್ನು ಕಲ್ಲುಗಳಿಂದ ಹೊಡೆದು ಕೊಲ್ಲಬೇಕೆಂಬ ನೀತಿಗೆ ಯೇಸುಕ್ರಿಸ್ತ ಹೊಸ ವ್ಯಾಖ್ಯಾನ ಬರೆದ. ಸ್ತ್ರೀಯೇನೋ ಹಾದರ ಮಾಡುವಾಗ್ಗೆ ಸಿಕ್ಕಿಬಿದ್ದಳು. ಆದರೆ ಹಾದರದಲ್ಲಿ ಪುರುಷನ ಪಾತ್ರವೂ ಇರಬೇಕಲ್ಲವೇ? ಅವನೂ ಸಮಾನ ತಪ್ಪಿತಸ್ಥನಲ್ಲವೇ? ತಪ್ಪು ಮಾಡುವುದು ಮಾನವ ಸಹಜ ಗುಣ. ತಪ್ಪನ್ನು ತೋರಿ ತಿದ್ದಿ ಕ್ಷಮಿಸಿ ಹೊಸತನ ನೀಡುವುದು ದೈವೀಗುಣ. ನಿನ್ನನ್ನು ವಿರೋಧಿಸುವವನಿಗೂ ಸ್ನೇಹಭಾವ ತೋರು. ಕ್ಷಮೆ ಇರುವಲ್ಲಿ ಪ್ರೀತಿ ವಿಶ್ವಾಸ ಮೊಳೆಯುತ್ತದೆ. ಎಲ್ಲ ಮಾನವರೂ ಒಂದೇ ಎಂಬ ಉದಾತ್ತ ಭಾವ ಉಂಟಾದಾಗ ಜಗತ್ತು ಸುಂದರವಾಗುತ್ತದೆ. ಆಗ ಪ್ರತಿ ಮಾನವನೂ ದೇವಸ್ವರೂಪಿಯಾಗುತ್ತಾನೆ ಎಂಬುದೇ ಯೇಸುಕ್ರಿಸ್ತನ ಬೋಧನೆಯ ಸಾರ. ಈ ಮಾನವಪ್ರೇಮದ ಸಂದೇಶವನ್ನು ಅವನ ಶಿಷ್ಯರೂ ಅನುಯಾಯಿಗಳೂ ಎಲ್ಲೆಡೆ ಪಸರಿಸುತ್ತಾ ಬಂದರು. ಯೇಸುಕ್ರಿಸ್ತನ ಶಿಷ್ಯರ ಒಗ್ಗಟ್ಟಿನ ಕೆಲಸ, ಸುವ್ಯವಸ್ಥಿತ ರೂಪುರೇಷೆ, ಕ್ರಿಸ್ತತತ್ವಗಳ ಕುರಿತ ಬದ್ದತೆ ಮುಂತಾದವುಗಳ ಕಾರಣದಿಂದ ಕ್ರೈಸ್ತಧರ್ಮ ಎಲ್ಲೆಡೆ ಪಸರಿಸಿತು. ==ಕ್ರೈಸ್ತ ಧರ್ಮದ ಉದಯ== *ಕ್ರಿ.ಶ. [[೧ನೇ ಶತಮಾನ|೧ನೇ ಶತಮಾನದಲ್ಲಿ]] [[ಯಹೂದಿ ಧರ್ಮ|ಯಹೂದಿ ಧರ್ಮದ]] ಒಂದು ಪಂಥವಾಗಿ ಉದ್ಭವಿಸಿದ ಕ್ರೈಸ್ತ ಧರ್ಮ, ಯಹೂದಿಯರ ಧರ್ಮಗ್ರಂಥ ''[[ತನಖ್]]'' ಅನ್ನು ತನ್ನ ಧರ್ಮಗ್ರಂಥವಾದ [[ಬೈಬಲ್|ಬೈಬಲ್‌ನ]] ಒಂದು ಭಾಗವಾದ [[ಹಳೆ ಒಡಂಬಡಿಕೆ]] (Old Testament)ಆಗಿ ಅಳವಡಿಸಿಕೊಂಡಿದೆ. *[[ಇಸ್ಲಾಂ]], [[ಯಹೂದಿ ಧರ್ಮ]] ಮತ್ತು ಕ್ರೈಸ್ತ ಧರ್ಮಗಳೆಲ್ಲಾ [[ಅಬ್ರಹಾಮ್|ಅಬ್ರಹಾಮ್‌ನನ್ನು]] ಪ್ರಮುಖನನ್ನಾಗಿ ಪರಿಗಣಿಸುವುದರರಿಂದ ಇವನ್ನು ಅಬ್ರಹಮೀಯ ಧರ್ಮಗಳೆಂದೂ ವರ್ಗೀಕರಿಸಲಾಗುತ್ತವೆ. [[ಯೇಸುಕ್ರಿಸ್ತ]] ಹುಟ್ಟುವ ಕಾಲ, ಹುಟ್ಟಿದ ನಂತರದ ಕಾಲಘಟ್ಟ ಹಾಗೂ ಆತನ ಸಾವು-ಪುನರುತ್ಥಾನದ ನಂತರದ ಕೆಲವು ದಿನಗಳ ಚರಿತ್ರೆಯು ಬೈಬಲ್‌ನಲ್ಲಿ [[ಹೊಸ ಒಡಂಬಡಿಕೆ]] (New Testament)ಯ ರೂಪದಲ್ಲಿದೆ. ==ಇತಿವೃತ್ತ== *ಇಂದಿಗೆ ಸುಮಾರು ೨೦೦೦ ವರ್ಷಗಳ ಹಿಂದೆ ಪ್ಯಾಲೆಸ್ತೀನ್ ದೇಶದ ಬೆತ್ಲೆಹೇಂ ಎಂಬ ಊರಿನಲ್ಲಿ ಯೇಸುಕ್ರಿಸ್ತ ಹುಟ್ಟಿದ. ಅವನು ಹುಟ್ಟಿ ಬೆಳೆದ ಕಾಲದಲ್ಲಿ ಯೆಹೂದ್ಯ ನಾಡು ರೋಮನ್ ಸಾಮ್ರಾಜ್ಯದ ಆಧಿಪತ್ಯಕ್ಕೆ ಒಳಪಟ್ಟಿದ್ದುದರಿಂದ ಸಹಜವಾಗಿ ಯೆಹೂದ್ಯರು ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದ್ದರು. ಯುವಕ ಯೇಸುಕ್ರಿಸ್ತನ ವಿಚಾರಪ್ರದ ಮಾತುಗಳಿಂದ ಪ್ರಭಾವಿತರಾದ ಅವರು ಅವನನ್ನೇ ತಮ್ಮ ನಾಯಕನನ್ನಾಗಿ ಆರಿಸಿಕೊಂಡರು. *ಆದರೆ ಯೇಸುಕ್ರಿಸ್ತ ಸೆಣಸಿದ್ದು ರೋಮನರ ವಿರುದ್ಧವಲ್ಲ ಬದಲಿಗೆ ತಮ್ಮದೇ ಜನರ ಮೌಡ್ಯದ ವಿರುದ್ಧ, ಶೋಷಣೆಯ ವಿರುದ್ಧ, ಕಂದಾಚಾರಗಳ ವಿರುದ್ಧ, ಹಾಗೂ ಮಾನವತೆಯಿಲ್ಲದ ಸನಾತನವಾದದ ವಿರುದ್ಧ. ಯೇಸುಕ್ರಿಸ್ತ ಅಂದು ಪ್ರಚಲಿತವಾಗಿದ್ದ ಕಣ್ಣಿಗೆ ಕಣ್ಣು ಹಲ್ಲಿಗೆ ಹಲ್ಲು ಎಂಬ ಮೃಗೀಯ ನಿಯಮಗಳ ಬದಲಿಗೆ 'ಬಲಗೆನ್ನೆಗೆ ಹೊಡೆದವಗೆ ಎಡಗೆನ್ನೆ ತೋರು' ಎಂಬ ಉದಾತ್ತತೆಯ ಮಾತುಗಳನ್ನಾಡಿದ. *ಹಾದರದಲ್ಲಿ ಸಿಕ್ಕಿಬಿದ್ದ ಸ್ತ್ರೀಯನ್ನು ಕಲ್ಲುಗಳಿಂದ ಹೊಡೆದು ಕೊಲ್ಲಬೇಕೆಂಬ ನೀತಿಗೆ ಯೇಸುಕ್ರಿಸ್ತ ಹೊಸ ವ್ಯಾಖ್ಯಾನ ಬರೆದ. ಸ್ತ್ರೀಯೇನೋ ಹಾದರ ಮಾಡುವಾಗ್ಗೆ ಸಿಕ್ಕಿಬಿದ್ದಳು. ಆದರೆ ಹಾದರದಲ್ಲಿ ಪುರುಷನ ಪಾತ್ರವೂ ಇರಬೇಕಲ್ಲವೇ? ಅವನೂ ಸಮಾನ ತಪ್ಪಿತಸ್ಥನಲ್ಲವೇ? ತಪ್ಪು ಮಾಡುವುದು ಮಾನವ ಸಹಜ ಗುಣ. ತಪ್ಪನ್ನು ತೋರಿ ತಿದ್ದಿ ಕ್ಷಮಿಸಿ ಹೊಸತನ ನೀಡುವುದು ದೈವೀಗುಣ. ನಿನ್ನನ್ನು ವಿರೋಧಿಸುವವನಿಗೂ ಸ್ನೇಹಭಾವ ತೋರು. * ಕ್ಷಮೆ ಇರುವಲ್ಲಿ ಪ್ರೀತಿ ವಿಶ್ವಾಸ ಮೊಳೆಯುತ್ತದೆ. ಎಲ್ಲ ಮಾನವರೂ ಒಂದೇ ಎಂಬ ಉದಾತ್ತ ಭಾವ ಉಂಟಾದಾಗ ಜಗತ್ತು ಸುಂದರವಾಗುತ್ತದೆ. ಆಗ ಪ್ರತಿ ಮಾನವನೂ ದೇವಸ್ವರೂಪಿಯಾಗುತ್ತಾನೆ ಎಂಬುದೇ ಯೇಸುಕ್ರಿಸ್ತನ ಬೋಧನೆಯ ಸಾರ. ಈ ಮಾನವಪ್ರೇಮದ ಸಂದೇಶವನ್ನು ಅವನ ಶಿಷ್ಯರೂ ಅನುಯಾಯಿಗಳೂ ಎಲ್ಲೆಡೆ ಪಸರಿಸುತ್ತಾ ಬಂದರು. ಯೇಸುಕ್ರಿಸ್ತನ ಶಿಷ್ಯರ ಒಗ್ಗಟ್ಟಿನ ಕೆಲಸ, ಸುವ್ಯವಸ್ಥಿತ ರೂಪುರೇಷೆ, ಕ್ರಿಸ್ತತತ್ವಗಳ ಕುರಿತ ಬದ್ದತೆ ಮುಂತಾದವುಗಳ ಕಾರಣದಿಂದ ಕ್ರೈಸ್ತಧರ್ಮ ಎಲ್ಲೆಡೆ ಪಸರಿಸಿತು. [[ವರ್ಗ:ಧರ್ಮ]] [[ವರ್ಗ:ಕ್ರೈಸ್ತ ಧರ್ಮ]] 6rk44iungk2b6v0k61gt500i1442arg ವಿನೋದ್ ರಾಜ್ 0 12435 1116676 1086115 2022-08-24T18:01:52Z 2409:4071:4D15:5A2C:8AC2:F92F:780F:386B Is real father name ಭಾಗವತರ್ wikitext text/x-wiki {{ಉಲ್ಲೇಖ}} '''ವಿನೋದ್ ಭಾಗವತರ್''' [[ಕನ್ನಡ ಚಿತ್ರರಂಗ]]ದ ನಾಯಕ ನಟರಲ್ಲಿ ಒಬ್ಬರು. ಖ್ಯಾತ ನಟಿ [[ಲೀಲಾವತಿ|ಡಾ.ಲೀಲಾವತಿ ಹಾಗೂ ಭಾಗವತರ್]] ಅವರ ಪುತ್ರ. ಡ್ಯಾನ್ಸ್ ರಾಜಾ ಡ್ಯಾನ್ಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಅವರು ನಟಿಸಿದ ಚಿತ್ರಗಳು ಕೃಷ್ಣಾ ನೀ ಕುಣಿದಾಗ, ಕಾಲೇಜ್ ಹೀರೋ, ನಂಜುಂಡ, ಮಹಾಭಾರತ, ಶ್ರೀ ವೆಂಕಟೇಶ್ವರ ಮಹಿಮೆ, ನನಗೂ ಹೆಂಡ್ತಿ ಬೇಕು, ಯುದ್ಧಪರ್ವ, ನಾಯಕ, ಬನ್ನಿ ಒಂದ್ಸಲ ನೋಡಿ, ಗಿಳಿ ಬೇಟೆ, ಕ್ಯಾಪ್ಟನ್, ಬೊಂಬಾಟ್ ರಾಜ ಬಂಡಲ್ ರಾಣಿ, ರಂಭಾ ರಾಜ್ಯದಲ್ಲಿ ರೌಡಿ, ರಾಜಣ್ಣ, ದಳವಾಯಿ, ಸ್ನೇಹಲೋಕ, ಓಂ ಶಕ್ತಿ, ಬ್ರಹ್ಮ ವಿಷ್ಣು, ವಂದೇ ಮಾತರಂ, ರಾಷ್ಟ್ರಗೀತೆ, ಶ್ರೀ ಮಂಜುನಾಥ, ನಮ್ಮ ಸಂಸಾರ ಆನಂದ ಸಾಗರ, ಪಾಂಡವ, ಕನ್ನಡದ ಕಂದ, ಶುಕ್ರ, ಯಾರದು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. {{ಕನ್ನಡ ಚಿತ್ರರಂಗದ ನಾಯಕರು}} [[ವರ್ಗ:ಕನ್ನಡ ಚಿತ್ರರಂಗದ ನಟರು]] [[ವರ್ಗ:ಸಿನಿಮಾ ತಾರೆಗಳು]] [[ವರ್ಗ:ಕನ್ನಡ ಸಿನೆಮಾ]] [[ವರ್ಗ:ಚಲನಚಿತ್ರ ನಟರು]] aujcnl18p6vkwy3929pqy23ipq5k6p6 ತವರ 0 15255 1116644 854014 2022-08-24T13:25:49Z Kartikdn 1134 ಮಾಹಿತಿ ಸೇರ್ಪಡೆ wikitext text/x-wiki {{ಮೂಲಧಾತು/ತವರ}} '''ತವರ''' (ರಾಸಾಯನಿಕ ಹೆಸರು: "ಸ್ಟಾನಮ್"-Tin, ಚಿಹ್ನೆ: Sn) ಒಂದು [[ಲೋಹ]] [[ಮೂಲಧಾತು]]. ಇದು ಸುಲಭವಾಗಿ ಗಾಳಿಯೊಂದಿಗೆ ಪ್ರಕ್ರಿಯೆಗೆ ಒಳಗಾಗುವುದಿಲ್ಲವಾದುದರಿಂದ ಇದನ್ನು ಇತರ ಲೋಹಗಳ ಮೇಲೆ ರಕ್ಷಣೆಗೆ ಲೇಪನ ಹಾಕಲಾಗುತ್ತದೆ.<ref name="Hol1985">{{cite book|title=Lehrbuch der Anorganischen Chemie|last1=Holleman|first1=Arnold F.|last2=Wiberg|first2=Egon|last3=Wiberg|first3=Nils|date=1985|publisher=Walter de&nbsp;Gruyter|isbn=978-3-11-007511-3|edition=91–100|pages=793–800|language=de|chapter=Tin}}</ref> ಅನೇಕ [[ಮಿಶ್ರಲೋಹ]]ಗಳಲ್ಲೂ ಉಪಯೋಗಿಸಲಾಗುತ್ತದೆ. [[ತಾಮ್ರ]]ದೊಂದಿಗೆ ಸೇರಿಸಿದಾಗ ಮಿಶ್ರಲೋಹವಾಗಿ [[ಕಂಚು]] ದೊರೆಯುತ್ತದೆ. ೫೦೦೦ ವರ್ಷಕ್ಕಿಂತ ಹಳೆಯ ಕಾಲದಿಂದ ಮಾನವ ಕಂಚನ್ನು ಉಪಯೋಗಿಸುತ್ತಿದ್ದಾನೆ.<ref>{{Cite book|title=The Problem of Early Tin|last1=Cierny|given1=J.|surname2=Weisgerber|given2=G.|date=2003|publisher=Archaeopress|isbn=978-1-84171-564-3|editor1-last=Giumlia-Mair|editor1-first=A.|location=Oxford|pages=23–31|chapter=The "Bronze Age tin mines in Central Asia|editor2-last=Lo Schiavo|editor2-first=F.}}</ref> [[ಗಾಜು|ಗಾಜಿನ]] ತಯಾರಿಕೆ, [[ವಿದ್ಯುನ್ಮಾನ]] ಕ್ಷೇತ್ರದ [[ಸಾಲ್ಡರ್]]ನಲ್ಲಿ, ಇತ್ಯಾದಿ ಇತರ ಉಪಯೋಗಗಳೂ ಇವೆ. ತವರ [[ಆವರ್ತ ಕೋಷ್ಟಕ|ಆವರ್ತಕೋಷ್ಟಕ]]ದ ಪ್ರಧಾನ ಗುಂಪು ೪ರ ಲೋಹ; [[ಪರಮಾಣು ಸಂಖ್ಯೆ]] ೫೦; ಪರಮಾಣು ತೂಕ ೧೧೮, ೬೯; ಪ್ರತೀಕ Sn (ಲ್ಯಾಟನ್ನಿನ ಸ್ಟ್ಯಾನ್ನಮ್ ಪದದಿಂದ); ನೈಸರ್ಗಿಕವಾಗಿ ಲಭಿಸುವ [[ಸಮಸ್ಥಾನಿ]]ಗಳು ಆಧಿಕ್ಯದ ರೀತಿ ಅಳವಡಿಸಿದಾಗ ೧೨೦, ೧೧೮, ೧೧೬, ೧೧೯, ೧೧೭,  ೧೨೪, ೧೧೨, ೧೧೪, ೧೧೫, ಎಲೆಕ್ಟ್ರಾನಿಕ್ ವಿನ್ಯಾಸ 1s<sup>2</sup> 2s<sup>2</sup> 2p<sup>6</sup> 3s<sup>2</sup> 3p<sup>6</sup> 3d<sup>10</sup> 4s<sup>2</sup> 4p<sup>6</sup> 4d<sup>10</sup> 5s<sup>2</sup> 5p<sup>2</sup>. ಅಯಾನಿಕ್ ತ್ರಿಜ್ಯ Sn+<sup>2</sup> ೧.೦೨ Å, Sn+<sup>4</sup> ೦.೬೫ Å. ಸಹವೇಲೆಂಟ್ ತ್ರಿಜ್ಯ ೧.೪೦೫ Å. ಲೋಹಾತ್ಮಕ ತ್ರಿಜ್ಯ ೧.೫೧೧ Å ಪ್ರಥಮ ಅಯಾನೀಕರಣ ವಿಭವ ೭.೩೩೨ eV; ದ್ವಿತೀಯ ೧೪.೫೨ eV; ತೃತೀಯ ೩೦.೪೯ eV; ಚತುರ್ಥ ೪೦.೫೭ eV. ಉತ್ಕರ್ಷಣ ವಿಭವ Sn->Sn +<sup>2</sup> +2e-, ೦.೪೦೬ V; Sn +<sup>2</sup> → Sn +<sup>4</sup>  + 2e-, -೦.೧೪ V: HSnO<sub>2</sub> - + 30H <sup>-</sup>+ H<sub>2</sub>O → Sn(OH)<sub>6</sub><sup>-2</sup> + 2e-,  ೦.೯೬ V; Sn +3OH → HSnO<sub>2</sub>-+ H<sub>2</sub>O + 2e -, ೦೭೯ V, ದ್ರವನ ಬಿಂದು ೨೩೧.೮೯<sup>೦</sup> C, ಕುದಿಬಿಂದು ೨೨೭೦<sup>೦</sup> C. == ಇತಿಹಾಸ == ಕಂಚನ್ನು ಕ್ರಿ. ಪೂ. ೩೦ ಶತಮಾನಗಳಷ್ಟು ಹಿಂದೆಯೇ ತಯಾರಿಸಿದ್ದರೂ ಆ ಕಾಲಕ್ಕೇ ತವರ ಪರಿಶುದ್ಧ ರೂಪದಲ್ಲಿ ಉದ್ಧೃತಿಗೊಂಡಿತ್ತೇ ಎಂಬುದು ತಿಳಿದಿಲ್ಲ. ಕ್ರಿ. ಪೂ. ೧೫೮೦ - ೧೩೫೦ರ ಕಾಲಾವಧಿಯಲ್ಲಿ ಮೃತಪಟ್ಟ ಈಜಿಪ್ಷಿಯನ್ನರ ಸಮಾಧಿಯಲ್ಲಿ ದೊರೆತ ಉಂಗುರ ಹಾಗೂ ಜಲಕಲಶಗಳು (ಯಾತ್ರಾಪಾತ್ರೆ) ಪರಿಶುದ್ಧ ತವರದಿಂದ ಮಾಡಲ್ಪಟ್ಟ ವಸ್ತುಗಳಲ್ಲಿಯೇ ಮೊದಲಿನವೆಂದು ಭಾವಿಸಲಾಗಿದೆ. ಐರೋಪ್ಯರು ದಕ್ಷಿಣ ಅಮೆರಿಕಕ್ಕೆ ಬರುವ ಮುನ್ನವೇ ಅಲ್ಲಿಯ ಆದಿವಾಸಿಗಳಿಗೆ ತವರ ಗೊತ್ತಿತ್ತೆಂಬುದಕ್ಕೆ ಪೇರೂವಿನ ಮಚೂ-ಪಿಚ್ಚೂದಲ್ಲಿ ಶೋಧಿಸಿರುವ ಶುದ್ಧ ತವರವೇ ಸಾಕ್ಷಿ. ಕ್ರಿ.ಶ. ೪ನೆಯ ಶತಮಾನದ ವೇಳೆಗೆ ಸ್ಟ್ಯಾನಮ್ ಎಂಬ ಪದವನ್ನು ಮಿಶ್ರಲೋಹದ ಬದಲು ತವರಕ್ಕೆ ಅನ್ವಯಿಸಿದ್ದು ಕಂಡುಬರುತ್ತದೆ. ಕ್ರಿ.ಶ ೧೨ನೆಯ ಶತಮಾನದ ಕೃತಿ ವಾಗ್ಭಟನ ರಸರತ್ನ ಸಮುಚ್ಚಯದಲ್ಲಿ ತವರದ ಸ್ಪಷ್ಟ ಉಲ್ಲೇಖ ಉಂಟು. ಅಲ್ಲಿ ಇದನ್ನು ವಂಗ ಎಂದು ಕರೆದಿದೆ. == ಪ್ರಕೃತಿಯಲ್ಲಿ ತವರ == ಪ್ರಕೃತಿಯಲ್ಲಿ ತವರ ಅಷ್ಟೇನೂ ಹೇರಳವಾಗಿ ದೊರೆಯುವುದಿಲ್ಲ. ಆಧಿಕ್ಯದ ರೀತ್ಯ ಧಾತುಗಳ ಪೈಕಿ ಇದಕ್ಕೆ ೨೩ನೆಯ ಸ್ಥಾನವಿದೆ. ಪ್ರಪಂಚದ ವಾರ್ಷಿಕ ಉತ್ಪನ್ನ ಕೂಡ ಇತರ ಸುಪರಿಚಿತ ಲೋಹಗಳ ಉತ್ಪನ್ನಗಳಿಗೆ ಹೋಲಿಸಿದರೆ ಬಲು ಕಡಿಮೆ. ಈ ದೃಷ್ಟಿಯಿಂದ ತವರವನ್ನು ವಿರಳಲೋಹವೆಂದೇ ಅನ್ನಬಹುದು. ಆದರೆ ಆಧುನಿಕ ಕೈಗಾರಿಕಾರಂಗದಲ್ಲಿ ವಿವಿಧೋದ್ದೇಶಗಳಿಗಾಗಿ ತವರದ ಬಳಕೆ ಸರ್ವೇಸಾಮಾನ್ಯವಾಗಿದ್ದು ಇಂದು ಇದೊಂದು ಅತ್ಯುಪಯುಕ್ತ ಮತ್ತು ಸುಪರಿಚಿತ ಲೋಹವಾಗಿದೆ. ಬಳಕೆದಾರರಿಗಿಂತಲೂ ಉತ್ಪಾದಕರಿಗೆ ಇದು ಹೆಚ್ಚು ಪರಿಚಿತವಾಗಿದೆ. ಪ್ರಕೃತಿಯಲ್ಲಿ ತವರ ಶುದ್ಧಧಾತುವಿನ ರೂಪದಲ್ಲಿ ದೊರೆಯುವುದಿಲ್ಲ. ಇದರ ಮುಖ್ಯ ಅದುರೆಂದರೆ ಕ್ಯಾಸಿಟರೈಟ್. ರಾಸಾಯನಿಕವಾಗಿ ಇದು ತವರದ ಆಕ್ಸೈಡ್ SnO<sub>2</sub>. ಈ ಅದುರು ಪ್ರಕೃತಿಯಲ್ಲಿ ಎರಡು ರೀತಿಯಲ್ಲಿ ದೊರೆಯುತ್ತದೆ. ಪ್ರಾಥಮಿಕ ಅದುರು ಭೂಗರ್ಭದಲ್ಲಿ ಗಡುಸಾದ ಬೆಣಚುಕಲ್ಲಿನೊಳಗೆ ಹಾಸು ಹೊಕ್ಕಾಗಿ ಬೆಸೆದುಕೊಂಡಿರುವುದು, ಇದರ ಪ್ರಮಾಣ ಮತ್ತು ಪ್ರಾಮುಖ್ಯ ಅಷ್ಟೇನೂ ಹೆಚ್ಚಿನದಲ್ಲ. ಪ್ರಕೃತಿಯಲ್ಲಿ ೮೦% ಕ್ಕಿಂತ ಹೆಚ್ಚಿನ ತವರದ ನಿಕ್ಷೇಪಗಳು ಜೇಡಿಮಣ್ಣಿನೊಂದಿಗೆ ಮಿಶ್ರಿತವಾದವು. ಗಡುಸಾದ ಪ್ರಾಥಮಿಕ ಅದುರುಗಳು ಬಿಸಿಲು, ಗಾಳಿ, ಮಳೆಗಳಿಂದ ಜರ್ಝರಿತವಾಗಿ ಸ್ಥಳಾಂತರಹೊಂದಿ ಕ್ರಮೇಣ ನದೀ ಪಾತ್ರಗಳಲ್ಲಿ ಅಥವಾ ಮುಖಜ ಭೂಮಿಯಲ್ಲಿ ಹುಡಿಮಣ್ಣು ಮಿಶ್ರಿತ ಅದುರುಗಳಾಗಿ ರೂಪಾಂತರ ಹೊಂದುತ್ತವೆ. ಇವೇ ಈಗ ತವರದ ಪ್ರಮುಖ ನಿಕ್ಷೇಪಗಳು.<ref name="pen1986">{{Cite book|title=Tin in Antiquity: its Mining and Trade Throughout the Ancient World with Particular Reference to Cornwall|last=Penhallurick|first=R. D.|date=1986|publisher=The Institute of Metals|isbn=978-0-904357-81-3|location=London}}</ref> ಇವುಗಳಲ್ಲಿ ತವರದ ಅಂಶ ಕೇವಲ ೦.೦೦೦೧೩೩% ಮಾತ್ರ. ಬೊಲಿವಿಯದಲ್ಲಿನ ತವರದ ನಿಕ್ಷೇಪಗಳಲ್ಲಿ ಗಣನೀಯ ಪ್ರಮಾಣದಲ್ಲಿ, (ಸುಮಾರು ೯%) ಅಮೂಲ್ಯ ಟಂಗ್‌ಸ್ಟನ್ ಲೋಹ ಉಂಟು. ತವರ ನಿಕ್ಷೇಪಗಳು ಇರುವ ಮತ್ತು ತವರದ ಉತ್ಪಾದನೆಯಲ್ಲಿ ತೊಡಗಿರುವ ಮುಖ್ಯ ದೇಶಗಳೆಂದರೆ ಇಂಗ್ಲೆಂಡ್, ಸ್ಪೇನ್, ಇಂಡೋನೇಶ್ಯ, ಮಲೇಶ್ಯ, ಥೈಲ್ಯಾಂಡ್, ಬೊಲಿವಿಯಾ, ಕಟಾಂಗ, ನೈಜಿರಿಯಾ ಮತ್ತು ಚೀನಾ. ೧೯೬೦ರಿಂದೀಚೆಗೆ ಥೈಲ್ಯಾಂಡ್ ಮತ್ತು ಇಂಡೊನೇಶ್ಯ ದೇಶಗಳಲ್ಲಿ ಸಮುದ್ರತೀರದ ನಿಕ್ಷೇಪಗಳ ಬಳಕೆಯಲ್ಲಿ ಆಸಕ್ತಿ ಹೆಚ್ಚಾಗುತ್ತಲಿದೆ. == ಲೋಹದ ಉತ್ಪಾದನೆ == ಪ್ರಕೃತಿಮೂಲ ತವರದ ನಿಕ್ಷೇಪಗಳಿಂದ ಲೋಹವನ್ನು ಶುದ್ಧ ರೂಪದಲ್ಲಿ ಪ್ರತ್ಯೇಕಿಸುವ ಕಾರ್ಯದಲ್ಲಿ ಮೊದಲನೆಯ ಹಂತ ಅದುರುಗಳ ಸಾರೀಕರಣ ಮತ್ತು ಶುದ್ಧೀಕರಣ. ಈ ದಿಸೆಯಲ್ಲಿ ಅನುಸರಿಸುವ ಕಾರ್ಯ ವಿಧಾನಗಳು ನಿಕ್ಷೇಪದ ಲಕ್ಷಣಗಳ ಮೇಲೆ ನಿರ್ಧರಿತವಾಗುತ್ತವೆ. ಬೊಲಿವಿಯಾ ಮತ್ತು ಕಾರನ್‌ವಾಲ್ ಪ್ರದೇಶಗಳಲ್ಲಿ ದೊರೆಯುವ ಗಡಸುಕಲ್ಲಿನ ನಿಕ್ಷೇಪಗಳಾದರೆ ಅದುರನ್ನು ಮೊದಲು ಯಾಂತ್ರಿಕವಾಗಿ ಆಗಲಿ ರಾಸಾಯನಿಕ ಆಸ್ಫೋಟಕಗಳನ್ನು ಬಳಸಿ ಆಗಲಿ ಪುಡಿಮಾಡಬೇಕು. ಆಗ ಅದು ಮಣ್ಣುಮಿಶ್ರಿತ ಕ್ಯಾಸಿಟರೈಟ್ ಅದುರಿಗೆ ಸಮವಾಗುತ್ತದೆ. ಕ್ಯಾಸಿರೈಟಿನ ಸಾಂದ್ರತೆ ಮಣ್ಣಿಗಿಂತ ಹೆಚ್ಚಾಗಿದ್ದು ಸಾಂದ್ರತೆ ಆಧಾರಿತ ಕ್ರಮಗಳಿಂದ ಹಗುರವಾದ ಮಣ್ಣು ಮತ್ತಿತರ ಕಲ್ಮಷಗಳನ್ನು ಬೇರ್ಪಡಿಸುವುದು ಸಾಧ್ಯ. ಈ ಉದ್ದೇಶದಿಂದ ಕ್ಯಾಸಿಟರೈಟ್ ನಿಕ್ಷೇಪಗಳನ್ನು ಕೃತಕ ನೀರಿನ ಕೊಳವೊಂದರಲ್ಲಿ ಜಾಲಾಡುವುದರಿಂದಾಗಲಿ ಕೊಳವೆಗಳ ಮೂಲಕ ಸಂಮರ್ದಭರಿತ ನೀರನ್ನು ಹಾಯಿಸುವುದರಿಂದಾಗಲಿ ಗಣಿ ಪ್ರದೇಶದಲ್ಲಿಯೇ ಸಾರೀಕರಿಸುವುದೂ ಸಾಮಾನ್ಯವಾಗಿ ಬಳಕೆಯಲ್ಲಿರುವ ಒಂದು ವಿಧಾನ. ಭಾರವಾದ ತವರಾಂಶ ಪ್ರತ್ಯೇಕವಾಗಿ ಉಳಿದು ಮಣ್ಣೆಲ್ಲವೂ ನೀರಿನೊಡನೆ ಹರಿದು ಹೋಗುತ್ತದೆ. ಹೀಗೆ ಶುದ್ಧ ಕ್ಯಾಸಿಟರೈಟನ್ನು (೭೦%-೭೭% ತವರ) ಪಡೆಯುವುದು ಸಾಧ್ಯ. ನೀರಿನ ಬದಲು ನಿಯಂತ್ರಿತ ಸಾಂದ್ರತೆಯ ದ್ರಾವಣಗಳ ಮಾಧ್ಯಮದಲ್ಲಿ ಕ್ಯಾಸಿಟರೈಟ್ ಅದುರನ್ನು ಬೇರ್ಪಡಿಸುವುದು ಇನ್ನು ವಿಹಿತವಾದ ವಿಧಾನ. ಪ್ರಾಥಮಿಕ ಗಡಸುಗಲ್ಲಿನ ನಿಕ್ಷೇಪ ಮೂಲಗಳಿಂದ ಹೊರಬೀಳುವ ಸಾರೀಕೃತ ತವರಿನ ಅದುರಿನಲ್ಲಿ ತವರಾಂಶ ಕಡಿಮೆ - ಸುಮಾರು(೪೦%- ೬೦%). ಪರಿಣಾಮವಾಗಿ ತವರಾಂಶವನ್ನು ಹೆಚ್ಚಿಸುವ ಉದ್ದೇಶದಿಂದ ಅದನ್ನು ಇನ್ನೂ ಕೆಲವು ಕ್ರಮಗಳಿಗೆ ಒಳಪಡಿಸುವುದು ಅಪೇಕ್ಷಣೀಯ. ಉದಾಹರಣೆಗೆ ಅದುರನ್ನು ಕಾಸಿಹುರಿಯುವುದರಿಂದ ಬಲು ಮಟ್ಟಿನ ಗಂಧಕ ಮತ್ತು ಆರ್ಸೆನಿಕ್ ಕಲ್ಮಷಾಂಶಗಳು ಹೊರಬೀಳುತ್ತವೆ. ವಾಯುಸಂಪರ್ಕದಲ್ಲಿ ಹುರಿಯುವುದರಿಂದ ಅದರಲ್ಲಿನ ಆಕ್ಸಿಜನ್ನಿನಲ್ಲಿ ಗಂಧಕಾಂಶ ಉತ್ಕರ್ಷಣೆಗೊಂಡು ಅಶುದ್ಧತೆಗಳಾದ ಕಬ್ಬಿಣ, ತಾಮ್ರ, ಸತು ಮತ್ತು ಬಿಸ್ಮತ್ ಲೋಹಗಳೆಲ್ಲವೂ ಆಕ್ಸೈಡುಗಳಾಗಿ ಪರಿವರ್ತನೆ ಹೊಂದುತ್ತವೆ. ಇವನ್ನು ಹೈಡ್ರೊಕ್ಲೋರಿಕ್ ಅಥವಾ ಸಲ್ಫ್ಯೂರಿಕ್ ಆಮ್ಲಗಳಲ್ಲಿ ವಿಲೀನಗೊಳಿಸುವರು. ಮತ್ತೂ ಮುಂದುವರಿದು ಉತ್ಕರ್ಷಣ ಪ್ರೇರಕ ವಾತಾವರಣದಲ್ಲಿ ಅದುರು ಮತ್ತು ಉಪ್ಪಿನ ಮಿಶ್ರಣವನ್ನು ಹುರಿದರೆ ಬಿಸ್ಮತ್, ಸೀಸ ಮತ್ತು ಆರ್ಸೆನಿಕ್ ಮುಂತಾದವು ಕ್ಲೋರೈಡುಗಳಾಗಿ ಪರಿವರ್ತನೆ ಹೊಂದಿ ಉರಿಯ ಉಷ್ಣತೆಯ ಮಟ್ಟದಲ್ಲಿ ಹೊಗೆಯಂತೆ ಹೊರಬೀಳುತ್ತವೆ. ಹೀಗೆ ಹುರಿದ ಅದುರನ್ನು ನೀರಿನಲ್ಲಿ ತೊಳೆದರೆ ತವರ ತನ್ನ ಆಕ್ಸೈಡ್ ರೂಪದಲ್ಲಿ ಹಾಗೆಯೇ ನಿಂತು ಉಳಿದ ಕಲ್ಮಷ ಲೋಹಗಳ ಅನೇಕ ಕ್ಲೋರೈಡುಗಳು ನೀರಿನಲ್ಲಿ ಲೀನವಾಗುತ್ತವೆ. ಅಂತೂ ಗಂಧಕ ಮತ್ತು ಇತರ ಅನೇಕ ಲೋಹಾಂಶಗಳ ಬೇರ್ಪಡಿಕೆಯಾದಾಗ ಉಳಿಯುವ ಕ್ಯಾಸಿಟರೈಟನಲ್ಲಿ ತವರದ ಸಾರಾಂಶ ಮತ್ತೂ ಹೆಚ್ಚಾಗಿರುತ್ತದೆ. ಬೊಲಿವಿಯಾ ದೇಶದ ತವರ ನಿಕ್ಷೇಪಗಳಲ್ಲಿ ಅಮೂಲ್ಯವಾದ ಟಂಗ್‌ಸ್ಟನ್ ಲೋಹ ಮಿಶ್ರಿತವಾಗಿರುತ್ತದೆ. ಟಂಗ್‌ಸ್ಟನ್ ಲೋಹಾಂಶವನ್ನು ಮೊದಲೇ ಬೇರ್ಪಡಿಸುವುದು ಹಲವಾರು ಕಾರಣಗಳಿಂದ ಅಪೇಕ್ಷಣೀಯವಾದುದು. ನಿಕ್ಷೇಪದ ಪುಡಿ ಅದುರನ್ನು ನೀರಿನಲ್ಲಿ ತೊಳೆಯುವಾಗ ಟಂಗ್‌ಸ್ಟನ್ ಲೋಹಾಂಶ ತನ್ನ ಹೆಚ್ಚಿನ ಸಾಂದ್ರತೆಯಿಂದಾಗಿ ಕ್ಯಾಸಿಟರೈಟಿನೊಡನೆಯೇ ಉಳಿಯುವುದು. ಈ ಹಂತದಲ್ಲಿ ಟಂಗ್‌ಸ್ಟನ್ ಲೋಹಾಂಶವನ್ನು ಬೇರ್ಪಡಿಸದೇ ಹೋದರೆ ಮುಂದೆ ಕ್ಯಾಸಿಟರೈಟನ್ನು ಕಾದ ಕುಲುಮೆಯಲ್ಲಿ ಅಪಕರ್ಷಣ ಕ್ರಿಯೆಗೆ ಒಳಪಡಿಸಿದಾಗ ಟಂಗ್‌ಸ್ಟನ್ ಲೋಹವನ್ನು ಪ್ರತ್ಯೇಕವಾಗಿ ಪಡೆಯುವುದು ಕೈಗಾರಿಕಾರ್ಥಿಕ ದೃಷ್ಟಿಯಿಂದಲೂ ಅಪೇಕ್ಷಣೀಯವಾದುದು. ಹೀಗಾಗಿ ಕ್ಯಾಸಿಟರೈಟನಿಂದ ಟಂಗ್‌ಸ್ಟನ್ ಅದುರನ್ನು ಬೇರ್ಪಡಿಸುವ ಎರಡು ಮುಖ್ಯಕ್ರಮಗಳು ಬಳಕೆಯಲ್ಲಿವೆ. ಮೊದಲನೆಯದು ಕಾಂತ ವಿಧಾನ, ಟಂಗ್‌ಸ್ಟನ್ ಕಾಂತೀಯವಾದದ್ದು, ಆದರೆ ತವರ ಕಾಂತೀಯವಲ್ಲ. ಇದರಿಂದಾಗಿ ಟಂಗ್‌ಸ್ಟನ್ ಮಿಶ್ರಿತ ಕ್ಯಾಸಿಟರೈಟ್ ಅದುರಿನ ಪುಡಿಯನ್ನು ವಿದ್ಯುತ್ಕಾಂತ ಚಕ್ರವೊಂದರ ಸಮೀಪಕ್ಕೆ ಪ್ರವಹಿಸಿದರೆ ಟಂಗ್‌ಸ್ಟನ್ ಲೋಹಾಂಶ ಆಕರ್ಷಣೆಗೆ ಒಳಗಾಗಿ ಕ್ಯಾಸಿಟರೈಟನಿಂದ ಬೇರ್ಪಟ್ಟು ಎರಡು ಅಂಶಗಳು ಬೇರೆ ಬೇರೆ ಗುಡ್ಡೆಗಳಾಗಿ ಬೀಳುತ್ತವೆ. ಟಂಗ್‌ಸ್ಟನ್ ಲೋಹಾಂಶವನ್ನು ತವರಾಂಶದಿಂದ ಪ್ರತ್ಯೇಕಿಸಲು ಅನುಸರಿಸುವ ಎರಡನೆಯ ವಿಧಾನ ರಾಸಾಯನಿಕವಾದದ್ದು. ಸಾರೀಕೃತ ಕ್ಯಾಸಿಟರೈಟ್ ಅದುರಿನ ಪುಡಿಯನ್ನು ಸೋಡಿಯಮ್ ಕಾರ್ಬೊನೇಟನೊಂದಿಗೆ ಬೆರೆಸಿ ೬೦೦<sup>೦</sup> ಸೆ. ಮಟ್ಟದಲ್ಲಿ ಕಾಸಿದರೆ ಸೋಡಿಯಮ್ ಟಂಗ್‌ಸ್ಟೇಟ್ ಉತ್ಪತ್ತಿಯಾಗುತ್ತದೆ. ಇದು ನೀರಿನಲ್ಲಿ ಸುಲಭವಾಗಿ ವಿಲೀನವಾಗುವುದು. ಕ್ಯಾಸಿಟರೈಟ್ ಮಾತ್ರ ಹಾಗೆಯೇ ಉಳಿಯುತ್ತದೆ. ಸೋಡಿಯಮ್ ಕಾರ್ಬೊನೆಟಿನೊಂದಿಗೆ ಕಾಸಿದಾಗ ಜರಗುವ ರಾಸಾಯನಿಕ ಕ್ರಿಯೆಯನ್ನು ಈ ತೆರನಾಗಿ ನಿರೂಪಿಸಬಹುದು: <chem>WO3 + Na2CO3 ->[600^oC] Na2WO4 + CO2</chem> ಸೋಡದೊಡನೆ ಕಾಸಿದ ಅದುರನ್ನು ನೀರಿನಲ್ಲಿ ತೊಳೆಯುವುದರಿಂದ ಸೋಡಿಯಮ್ ಟಂಗ್‌ಸ್ಟೇಟ್ ದ್ರಾವಣವೂ ಘನ ಕ್ಯಾಸಿಟರೈಟ್ ಅದುರೂ ಬೇರೆ ಬೇರೆಯಾಗಿ ದೊರೆಯುತ್ತದೆ. ಹೀಗೆ ಪ್ರಥಮ ಹಂತದಲ್ಲಿ ಸಾರೀಕರಣಕ್ಕೆ ಒಳಗಾದ ತವರದ ಅದುರನ್ನು ಎರಡನೆಯ ಹಂತದಲ್ಲಿ ರಾಸಾಯನಿಕ ಅಪಕರ್ಷಣೆಗೆ ಒಳಪಡಿಸಿ ಲೋಹವನ್ನು ಪ್ರತ್ಯೇಕಿಸುವರು. ತವರದ ಅದುರು, ಕಲ್ಲಿದ್ದಲು, ಸುಣ್ಣಕಲ್ಲು ಮತ್ತು ಮರಳುಗಳ ಮಿಶ್ರಣವನ್ನು ಕುಲುಮೆಯೊಂದರೊಳಗೆ ಕಾಸುವರು. ತವರಲೋಹದ ದ್ರವರೂಪದಲ್ಲಿ ಕುಲುಮೆಯ ತಳದಲ್ಲಿ ಶೇಖರಿತವಾಗುವುದು, ಆಗಾಗ್ಗೆ ನಿಗದಿಯಾದ ತೂತವೊಂದರ ಮೂಲಕ ದ್ರವಲೋಹವನ್ನು ಈಚೆಗೆ ಹಾಯಿಸಿ ಎರಕ ಹುಯ್ಯುವರು. ಕುಲುಮೆಯೊಳಗೆ ಬಾಯಿಯಿಂದ ತಳದವರೆಗೆ ಹಂತ ಹಂತದಲ್ಲಿ ಉಷ್ಣತೆ ಮಟ್ಟ ೨೦<sup>೦</sup>-೪೦೦<sup>೦</sup> C ಯಿಂದ ೧೩೦೦<sup>೦</sup> C ವರೆಗೆ ಇರುತ್ತದೆ. ಸುಮಾರು ೧೦೦೦<sup>೦</sup> C ವರೆಗಿನ ಮಟ್ಟದಲ್ಲಿ ತವರದ ಆಕ್ಸೈಡ್ ಇಂಗಾಲದೊಂದಿಗೆ ಅಪಕರ್ಷಣೆಗೆ ಒಳಗಾಗಿ ತವರ ಹೊರಬರುತ್ತದೆ. SnO<sub>2</sub> + C → Sn + CO<sub>2</sub> ಈ ಉಷ್ಣತೆಯ ಮಟ್ಟದಲ್ಲಿ ಅದುರಿನ ಕಬ್ಬಿಣಾಂಶ ಅಪಕರ್ಷಣೆಗೆ ಒಳಗಾಗುವುದು. ಆಗ ಪರಿಣಮಿಸುವ ಕಬ್ಬಿಣ ತವರದೊಂದಿಗೆ ಸೇರಿ ಗಟ್ಟಿಲೋಹವಾಗುತ್ತದೆ. ಇದು ಅನಪೇಕ್ಷಣೀಯವಾದದ್ದು. ದ್ರವತವರ ಪಾದರಸದಷ್ಟೇ ಪ್ರವಾಹಿಯಾಗಿದ್ದು ಕುಲುಮೆಯ ಒಳ ಮೈಯಲ್ಲಿರುವ ಸಣ್ಣ ಸಣ್ಣ ರಂಧ್ರಗಳ ಒಳಗೆಲ್ಲ ಒಸರುತ್ತದೆ. ಇದು ಒಂದು ನಷ್ಟ. ಅಲ್ಲದೆ ತವರಕ್ಕೆ ಕಿಟ್ಟದೊಳಗೆ ಗಣನೀಯವಾಗಿ ವಿಲೀನವಾಗುವ ಪ್ರವೃತ್ತಿ ಉಂಟು. ಆದ್ದರಿಂದ ಕಬ್ಬಿಣ ಮಿಶ್ರಣದಿಂದ ತವರದ ಇಳುವರಿ ಕಡಿಮೆ ಆಗುತ್ತದೆ. ಹೀಗಾಗಿ ಗಡುಸಾದ ತವರದಿಂದ ಮತ್ತು ಕುಲುಮೆಯ ಪ್ರಾಥಮಿಕ ಕಿಟ್ಟದಿಂದ ಅಂತರ್ಗತ ತವರವನ್ನು ಪಡೆಯಲು ಮತ್ತೊಮ್ಮೆ ಕುಲುಮೆಯೊಳಗೆ ಅಪಕರ್ಷಣೆಗೆ ಒಳಪಡಿಸುವುದು ವಾಡಿಕೆ. ಇತ್ತೀಚೆಗೆ ತವರಲೋಹದ ಉತ್ಪಾದನೆಯಲ್ಲಿ ವಿದ್ಯುತ್ ಕುಲುಮೆಗಳು ಕೂಡ ಬಳಕೆಗೆ ಬರುತ್ತಿವೆ. ಕುಲುಮೆಯಿಂದ ಹೊರಬಿದ್ದ ಅಶುದ್ಧ ತವರವನ್ನು ಶುದ್ಧೀಕರಿಸುವುದು ತವರದ ಉತ್ಪಾದನೆಯಲ್ಲಿ ಮೂರನೆಯ ಅಥವಾ ಅಂತಿಮ ಹಂತ. ಇದರಲ್ಲಿ ಮೊದಲನೆಯದಾಗಿ ಆಶುದ್ಧ ತವರದ ವಿವರಗಳನ್ನು ಇಳಿಜಾರಿನ ಮೇಲ್ಮೈ ಇರುವ ಒಂದು ಕುಲುಮೆಯಲ್ಲಿಟ್ಟು ಕಾಸಿದರೆ ತವರ ಕರಗಿದಂತೆ (ದ್ರವನ ಬಿಂದು ೨೩೨<sup>೦</sup> C ) ಹರಿದು ದೊಡ್ಡ ಕಡಾಯಿಗಳಲ್ಲಿ ಶೇಖರವಾಗುವುದು. ಕಬ್ಬಿಣ, ತಾಮ್ರ ಮುಂತಾದ ಕಲ್ಮಷಪ್ರಾಯವಾದ ಲೋಹಗಳು ಕರಗದ ಘನಶೇಷವಾಗಿ ಹಿಂದುಳಿದ ತವರ ಮಾತ್ರ ಸೀಸ ಮತ್ತು ಬಿಸ್ಮತ್‌ನಂಥ ಇತರ ಕಡಿಮೆ ದ್ರವನಬಿಂದು ಇರುವ ಲೋಹಗಳೊಂದಿಗೆ ದ್ರವರೂಪದಲ್ಲಿ ದೊರೆತಂತಾಗುತ್ತದೆ. ಈ ದ್ರವರೂಪದಲ್ಲಿರುವ ಇನ್ನೂ ಅಶುದ್ಧವಾದ ತವರವನ್ನು ಹಬೆ ಅಥವಾ ವಾಯು ಅಥವಾ ಹಸಿರು ಮರದ ಕೋಲುಗಳಿಂದ ಚೆನ್ನಾಗಿ ಕದಡಿದರೆ ಇತರ ಕಲ್ಮಷಗಳು ದ್ರವತವರದ ಮೇಲೆ ಕೆನೆಗೂಡುತ್ತವೆ. ಕಲ್ಮಷಗಳ ಕೆನೆಯನ್ನು ಸೌಟುಗಳಿಂದ ತೆಗೆದುಹಾಕಿ ಉಳಿದ ಶುದ್ಧ ತವರವನ್ನು ಕಬ್ಬಿಣದ ಪಾತ್ರೆಗಳೊಳಕ್ಕೆ ಎರಕ ಹುಯ್ಯುವರು. ಈ ರೀತಿ ಪಡೆದ ತವರದ ಶುದ್ಧತೆ ೯೯.೮% ರಷ್ಟಿರುತ್ತದೆ. ವಿದ್ಯುದ್ವಿಭಜನ ಕ್ರಮಗಳಿಂದ ೯೯.೯೯ + ೧% ಶುದ್ಧತೆಯ ತವರವನ್ನು ಪಡೆಯುವುದು ಸಾಧ್ಯ. ಆದರೆ ಖರ್ಚು ಹೆಚ್ಚು ಮತ್ತು ಅಷ್ಟೊಂದು ಶುದ್ಧ ತವರಕ್ಕೆ ಕೈಗಾರಿಕೆಗಳಿಂದ ಬೇಡಿಕೆ ಸಾಕಷ್ಟಿಲ್ಲ. ಸಾಮಾನ್ಯ ಕೈಗಾರಿಕಾಲೋಹಗಳ ಪೈಕಿ ತವರ ಬಲು ಬೆಲೆ ಬಾಳುವ ಒಂದು ಲೋಹ. ನಿಕ್ಷೇಪಗಳ ಆಧಿಕ್ಯ ಮಾತ್ರ ಕಡಿಮೆ. ಅದೂ ಕೆಲವು ದೇಶಗಳಿಗೆ ಮಾತ್ರ ಸೀಮಿತವಾಗಿದೆ. ಕೈಗಾರಿಕಾ ರಂಗದಲ್ಲಿ ಬಹಳ ಮುನ್ನಡೆದಿರುವ ಅಮೆರಿಕದಲ್ಲೆ ತವರದ ನಿಕ್ಷೇಪಗಳಿಲ್ಲ. ಹೀಗಾಗಿ ಒಮ್ಮೆ ಉಪಯೋಗಿಸಿ ಅನಂತರ ನಿಷ್ಪ್ರಯೋಜಕ ಚೂರುಗಳೆಂದು ಬಿಸಾಡುವ ಕಂಚಿನ ಹಳೆಯ ಪಾತ್ರೆಗಳು ಮತ್ತು ಎರಕಗಳು ತವರಲೇಪಿತ ಕಬ್ಬಿಣ ಮತ್ತು ಉಕ್ಕಿನ ಚೂರುಗಳು, ಡಬ್ಬಗಳು ಮುಂತಾದವುಗಳಿಂದ ತವರವನ್ನು ಪುನರುತ್ಪಾದಿಸುವುದು ಅನಿವಾರ್ಯ ಆಗಿದೆ.<ref name="USGS200YB">{{cite web|url=http://minerals.usgs.gov/minerals/pubs/commodity/tin|title=Tin: Statistics and Information|last=Carlin, Jr.|first=James F.|publisher=United States Geological Survey|format=PDF|archive-url=https://web.archive.org/web/20081206004050/http://minerals.usgs.gov/minerals/pubs/commodity/tin/|archive-date=2008-12-06|access-date=2008-11-23|url-status=live}}</ref> ಹಳೆಯ ಕಂಚನ್ನೇನೊ ಸುಲಭವಾಗಿ ಕರಗಿಸಿ ಎರಕಹೊಯ್ಯಬಹುದು. ಅಥವಾ ಹೊಸಕಂಚಿನೊಡನೆ ಸೇರಿಸಬಹುದು. ಆದರೆ ಬಲು ತೆಳವಾಗಿ ತವರ ಲೇಪನ ಪಡೆದಿರುವ ಮತ್ತು ಉಕ್ಕಿನ ಪದಾರ್ಥಗಳಿಂದ ತವರವನ್ನು ಪಡೆಯಲು ಬೇರೆ ಕ್ರಮವನ್ನು ಅನುಸರಿಸಬೇಕಾಗುವುದು. ಅಲ್ಲದೆ ಉಕ್ಕನ್ನು ಕರಗಿಸಿ ಅದರ ಪುನಃ ಪ್ರಯೋಜನ ಹೊಂದಲು ಅದರಲ್ಲಿನ ತವರಾಂಶವನ್ನು ಮೊದಲು ಪ್ರತ್ಯೇಕಿಸುವುದು ಅನಿವಾರ್ಯ. ೧೯ನೆಯ ಶತಮಾನದ ಮಧ್ಯಭಾಗದಿಂದಲೂ ಇದೊಂದು ಕೈಗಾರಿಕೆಯಂತೆ ಅಸ್ತಿತ್ವಕ್ಕೆ ಬಂದಿತು. ಪ್ರಮುಖವಾಗಿ ವಿದ್ಯುದ್ವಿಭಜನ ಕ್ರಮಗಳು ಮತ್ತು ರಾಸಾಯನಿಕ ಕ್ರಮಗಳು ಬಳಕೆಯಲ್ಲಿವೆ. ಶುಷ್ಕಕ್ಲೋರಿನ್ ಅನಿಲ ಕೇವಲ ೫೦<sup>೦</sup> C  ಯಲ್ಲಿ ತವರವನ್ನು ಮಾತ್ರ ಕ್ರಿಯೆಗೆ ಒಳಪಡಿಸಿ ಉಕ್ಕನ್ನು ಮುಟ್ಟದಿರುವುದು ಒಂದು ಅನುಕೂಲಕರವಾದ ಆಂಶ. ಹೀಗಾಗಿ ತವರದ ಕ್ಲೋರೈಡ್ ಹೊರಬಿದ್ದು ಅದನ್ನೇ ನೇರವಾಗಿ ಕೈಗಾರಿಕಾ ಉಪಯೋಗಗಳಿಗೆ ಬಳಸುವುದು ಸಾಧ್ಯ. ಒಂದು ಕಾಲದಲ್ಲಿ ರೇಷ್ಮೆ ಕೈಗಾರಿಕೆಯಲ್ಲಿ ತವರದ ಕ್ಲೋರೈಡ್ ಬಳಕೆಯಲ್ಲಿದ್ದು ಈ ವಿಧಾನ ಪ್ರಾಮುಖ್ಯ ಪಡೆದಿತ್ತು. ಆದರೆ ಇದು ಕ್ರಮೇಣ ನಶಿಸಿ ಈಗ ನೇರವಾಗಿ ಲೋಹ ಅಥವಾ ಅಪೇಕ್ಷಿಸಿದಲ್ಲಿ ಲವಣಗಳ ರೂಪದಲ್ಲಿ ತವರವನ್ನು ಮತ್ತೊಮ್ಮೆ ರಾಸಾಯನಿಕ ವಿಧಾನದಲ್ಲಿ ಪಡೆಯುತ್ತಾರೆ. ಸೋಡಿಯಮ್ ಹೈಡ್ರಾಕ್ಸೈಡ್ ದ್ರಾವಣದೊಂದಿಗೆ ಉತ್ಕರ್ಷಣಕಾರಿ ಸೋಡಿಯಮ್ ನೈಟ್ರೇಟನ್ನು ಬೆರೆಸಿ, ತವರಾಂಶ ಸಂಭೂತ ಹಳೆಯ ಕಬ್ಬಿಣ ಅಥವಾ ಉಕ್ಕಿನ ಚೂರುಗಳನ್ನು ಆ ದ್ರಾವಣದಲ್ಲಿ ಅದ್ದಿ ತೊಳೆದರೆ ತವರ ರಾಸಾಯನಿಕ ಸಂಯುಕ್ತ ಸೋಡಿಯಮ್ ಸ್ಟಾನೇಟ್ ಆಗಿ ಪರಿವರ್ತನೆ ಹೊಂದಿ ದ್ರಾವಣದೊಂದಿಗೆ ಸೇರುತ್ತದೆ. 9Sn + 6NaNO<sub>3</sub> + 12NaOH + 24H<sub>2</sub>O → 9Na<sub>2</sub>Sn(OH)<sub>6</sub> + 2N<sub>2</sub> + 2NH<sub>3</sub> ಈ ತವರದ ಸಂಯುಕ್ತದ್ರಾವಣವನ್ನು ಕಾಸಿ ಅದೇ ಸಂಯಕ್ತವನ್ನು ಘನ ಹರಳುಗಳ ರೂಪದಲ್ಲಿ ಪಡೆಯಬಹುದು ಅಥವಾ ಆಮ್ಲಗಳೊಡನೆ ಕ್ರಿಯೆಗೆ ಒಳಪಡಿಸಿ ತವರದ ಆಕ್ಸೈಡ್ (SnO<sub>2</sub> ) ಪಡೆದು ಒಂದು ಪ್ರತ್ಯೇಕ ವಿಧಾನವನ್ನು ಆಚರಣೆಗೆ ತಂದಿರುವುದು ತಿಳಿದುಬಂದಿದೆ. ಸೋಡಿಯಮ್ ಹೈಡ್ರಾಕ್ಸೈಡ್ ದ್ರಾವಣದಲ್ಲಿ ಉತ್ಕರ್ಷಣಕಾರಿ ವಸ್ತು ಸೋಡಿಯಮ್ ಮೆಟನೈಟ್ರೊಬೆನ್‌ಜೊಎಟ್ ಬೆರೆಸಿ ಅದರಲ್ಲಿ ತವರಲೇಪಿತ ಚೂರುಗಳನ್ನು ಅದ್ದುವುದು ವರದಿಗಳಿಂದ ತಿಳಿದು ಬರುವ ವಿಷಯ. ಆದರೆ ಆ ಉತ್ಕರ್ಷಣಕಾರಿಯ ಪಾತ್ರ ಮತ್ತು ಪ್ರಯೋಜನಗಳು ಮಾತ್ರ ಸ್ಪಷ್ಟವಾಗಿ ತಿಳಿದುಬಂದಿಲ್ಲ. == ಭೌತಗುಣಗಳು == ತವರ ಮೃದುವಾದ, ಬೆಳ್ಳಿಯಂತೆ ಥಳಥಳನೆ ಹೊಳೆಯುವ ಒಂದು ಲೋಹ. ಇದರ ದ್ರವನ ಬಿಂದು ಬಹಳ ಕಡಿಮೆ ಮಟ್ಟದ್ದಾದರೂ (೨೩೨<sup>೦</sup> C), ಕುದಿ ಬಿಂದು ಬಹಳ ಹೆಚ್ಚು (೨೨೭೦<sup>೦</sup> C). ಇದರಿಂದಾಗಿ ಮಿಶ್ರ ಲೋಹಗಳ ತಯಾರಿಕೆಗಾಗಿ ತವರವನ್ನು ಕಾಸಿದಾಗ ಇದು ಬಲು ಸುಲಭವಾಗಿ ದ್ರವರೂಪಕ್ಕೆ ಇಳಿದರೂ ಬೇಗನೆ ಆವಿಯಾಗಿ ನಷ್ಟವಾಗುವುದಿಲ್ಲ. ಫಲಿತ ಮಿಶ್ರ ಲೋಹಗಳ ತ್ರಾಣ ಮತ್ತು ಗಡಸುತನ ವೃದ್ಧಿಗೊಂಡಿರುತ್ತವೆ. ದ್ರವೀಕೃತ ತವರ ಕಬ್ಬಿಣ, ಉಕ್ಕು, ತಾಮ್ರ, ಹಿತ್ತಾಳೆಗಳ ಮೇಲ್ಮೈಗೆ ಸುಲಭವಾಗಿ ಅಂಟಿಕೊಂಡು ಬಿಳಿಯ ರಕ್ಷಣಕವಚವನ್ನು ಕೊಡುತ್ತದೆ. ಉಷ್ಣತೆಯ ಮಟ್ಟವನ್ನು ಅವಲಂಬಿಸಿ ಘನ ತವರದ ಮೂರು ಪ್ರಮುಖ ರೂಪಗಳನ್ನು ಕಾಣಬಹುದು. ೧೩೨<sup>೦</sup>C ೧೬೧<sup>೦</sup>C ಬೂದು ಬಣ್ಣದ α ತವರ ಬಿಳಿಯ β ತವರ γ ತವರ (ವಜ್ರದ ಘನಾಕಾರ) (ಚತುರ್ಭುಜಾಕಾರ) (ಭಿದುರ) (ವಜ್ರಮುಖಿ) ಸಾಮಾನ್ಯ ವಾತಾವರಣದಲ್ಲಿ ಕಾಣಬರುವ ಬಿಳಿಯ ತವರ ಬೂದುಬಣ್ಣದ ತವರವಾಗಿ ಮಾರ್ಪಾಡಾಗಲು ನಿಜವಾಗಿಯೂ ಬಹಳ ಕಾಲವೂ ಮೇಲೆ ಸೂಚಿಸಿರುವುದಕ್ಕಿಂತ ಕಡಿಮೆ ಎಂದರೆ –೪೦<sup>೦</sup>Cಯಷ್ಟು ಉಷ್ಣತೆಯೂ ಆವಶ್ಯಕ. ಬಿಸ್ಮತ್, ಸೀಸ ಮುಂತಾದ ಕೆಲಲೋಹಗಳನ್ನು ಅಲ್ಪ ಪ್ರಮಾಣದಲ್ಲಿ ಮಿಶ್ರ ಮಾಡುವುದರಿಂದ ಬಿಳಿಯ ತವರದ ಪರಿವರ್ತನೆಯನ್ನು ಮತ್ತೂ ನಿಧಾನಗೊಳಿಸಬಹುದು. ಅದೇ ತವರದ ಒಂದರೆಡು ಕಣಗಳನ್ನು ಮಿಶ್ರಮಾಡಿದರೆ ಪರಿವರ್ತನೆ ಶೀಘ್ರಗೊಳ್ಳುತ್ತವೆ. == ರಾಸಾಯನಿಕ ಗುಣಗಳು == ತವರ ಶುದ್ಧ ನೀರಿನೊಡನೆ ಕ್ರಿಯೆಗೆ ಒಳಗಾಗುವುದಿಲ್ಲ. ಪ್ರಬಲ ಆಮ್ಲ ಮತ್ತು ಪ್ರತ್ಯಾಮ್ಲಗಳೆರಡರಲ್ಲೂ ಕ್ರಿಯೆಗೆ ಒಳಗಾಗುತ್ತದೆ. ಸಾಮಾನ್ಯ ವಾತಾವರಣದಲ್ಲಿ ಆಕ್ಸಿಜನ್ನಿನೊಡನೆ ವರ್ತಿಸಿ ತೆಳುವಾದ ಆಕ್ಸೈಡ್ ಮೇಲ್ಮೈ ಪದರವನ್ನು ಪಡೆಯುತ್ತದೆ. ಉಷ್ಣತೆ ಹೆಚ್ಚಾದಂತೆಲ್ಲ ಪದರದ ದಪ್ಪವೂ ಹೆಚ್ಚಾಗುತ್ತದೆ. ತವರ ಲೇಪಿತ ಕಬ್ಬಿಣದ ಡಬ್ಬಿಗಳೊಳಗೆ ವಾಯುರಹಿತ ವಾತಾವರಣದಲ್ಲಿ ಹಣ್ಣಿನ ರಸಗಳು ಆಥವಾ ಆಹಾರವನ್ನು ಶೇಖರಿಸಿಡುವುದು ಇತ್ತೀಚಿನ ದಿನಗಳಲ್ಲಿ ಬಹಳ ರೂಢಿಗೆ ಬಂದಿದೆ. ಕಬ್ಬಿಣ ತುಕ್ಕುಹಿಡಿಯದಂತೆ ಅದರಿಂದಾಗಿ ಶೇಖರಿಸಿದ ಆಹಾರ ಕೆಡದಂತೆ ತಡೆಹಿಡಿಯುವುದೇ ತವರದ ಪಾತ್ರ. ಅಡುಗೆ ಮಾಡುವ ತವರಲೇಪಿತ ಕಬ್ಬಿಣ ಅಥವಾ ಹಿತ್ತಾಳೆ ಪಾತ್ರೆಗಳ ಉಪಯೋಗ, ಡಬ್ಬಗಳಲ್ಲಿ ಶೇಖರಿತ ಆಹಾರದ ನಿತ್ಯಬಳಕೆಗಳಿಂದಾಗಿ ಮಾನವ ತನ್ನ ಆಹಾರದಲ್ಲಿ ತವರವನ್ನು ಪ್ರತಿನಿತ್ಯವೂ ಸೇವಿಸುತ್ತಲೇ ಇರುವನು. ಆದರೆ ಜೀವಕ್ರಿಯೆಗಳ ಮೇಲೆ ಅದರ ಪರಿಣಾಮ ಮಾತ್ರ ಸ್ಪಷ್ಟ. ಹೈಡ್ರೊಜನ್, ನೈಟ್ರೊಜನ್, ಇಂಗಾಲಾಮ್ಲ, ಅಮೊನಿಯಾಗಳೊಂದಿಗೆ ತವರ ನೇರವಾಗಿ ವರ್ತಿಸುವುದಿಲ್ಲ. ಸಲ್ಫ್ಯೂರಿಕ್ ಆಮ್ಲ, ಕ್ಲೋರಿನ್, ಬ್ರೋಮಿನ್ ಫ್ಲೂರಿನ್ನುಗಳೊಂದಿಗೆ ರಾಸಾಯನಿಕ ಕ್ರಿಯೆಗೆ ಒಳಗಾಗುತ್ತದೆ. ಹೈಡ್ರೊಕ್ಲೋರಿಕ್ ಆಮ್ಲದಲ್ಲಿ (ಅದರಲ್ಲೂ ಕಾಸಿದಾಗ) ಸುಲಭವಾಗಿ ಕರಗುತ್ತದೆ. ಸಲ್ಫ್ಯೂರಿಕ್ ಆಮ್ಲದಲ್ಲೂ ಅಷ್ಟೇ, ನೈಟ್ರಿಕ್ ಆಮ್ಲದಲ್ಲಿ ತವರದ ಆಕ್ಸೈಡ್ ಆಗಿ ಘನಶೇಷವಾಗಿ ಉಳಿಯುತ್ತದೆ. ಇದೇ ತವರದ ಪ್ರಮಾಣಾಂಶ ಮಾಪನದ ಆಧಾರವಾಗಬಹುದು. ಸಿಟ್ರಿಕ್, ಟಾರ್ಟಾರಿಕ್ ಮುಂತಾದ ಕಾರ್ಬಾನಿಕಾಮ್ಲಗಳು ಆಕ್ಸಿಜನ್ನಿನ ಸಂಪರ್ಕದಲ್ಲಿ ಮಾತ್ರ ಆಗಲೂ ಮಂದಗತಿಯಲ್ಲಿ ತವರವನ್ನು ಜೀರ್ಣಿಸುತ್ತವೆ. ಉತ್ಕರ್ಷಣಕಾರಿ ದ್ರಾವಣಗಳೆಲ್ಲವೂ ಸಾಮಾನ್ಯವಾಗಿ ತವರವನ್ನು ಕ್ರಮೇಣ ಕ್ರಿಯೆಗೆ ಒಳಪಡಿಸಬಲಬಲ್ಲವು. ಪೆಟ್ರೋಲ್, ಹರಳೆಣ್ಣೆ ಮುಂತಾದವುಗಳಿಗೆ ತವರದೊಂದಿಗೆ ಯಾವ ಕ್ರಿಯೆಯೂ ಇರುವುದಿಲ್ಲ. == ತವರದ ಸಂಯುಕ್ತಗಳು == ತನ್ನ ಪರಮಾಣುವಿನ 5s<sup>2</sup>5p<sup>2</sup> ಎಲೆಕ್ಟ್ರಾನ್ ವಿನ್ಯಾಸವನ್ನು ಪಡೆದಿರುವ ತವರ ಪ್ರಮುಖ ಉತ್ಕರ್ಷಣಾವಸ್ಥೆ ಅಥವಾ ಸಂಯೋಗ ಸಾಮರ್ಥ್ಯಗಳನ್ನು ಪ್ರದರ್ಶಿಸಬಲ್ಲದು. ಅವೆಂದರೆ +೨ ಮತ್ತು +೪. ಆದ್ದರಿಂದ ಮುಖ್ಯವಾಗಿ ತವರ ಎರಡು ವರ್ಗದ ಸಂಯುಕ್ತಗಳನ್ನು ಕೊಡಬಲ್ಲದು. ಅದೇ ತವರ (ii) ಮತ್ತು ತವರ (iv) ಸಂಯುಕ್ತಗಳು. ಉದಾಹರಣೆಗೆ SnCl<sub>2</sub> ಮತ್ತು SnCl<sub>4</sub>. ಜೊತೆಗೆ Na<sub>2</sub>Sn(OH)<sub>6</sub> ಮಾದರಿಯ ಸಂಕೀರ್ಣ ಸಂಯುಕ್ತಗಳು. ತವರದ ಪರಮಾಣು ಇಂಗಾಲದ ಪರಮಾಣುವಿನೊಡನೆ ನೇರ ಬಂಧಕ್ಕೆ ಒಳಗಾಗಿರುವ ಕಾರ್ಬನಿಕ ಅಣು ಬಂಧಿತ ಲೋಹ ಸಂಯುಕ್ತಗಳೂ [(C<sub>2</sub>H<sub>5</sub>)<sub>4</sub>Sn] ಉಂಟು. ತವರ ವಿನಿಯೋಗವಾಗುವ ಒಟ್ಟು ಮೊತ್ತದ ೧% ಕ್ಕಿಂತಲೂ ಕಡಿಮೆ ಅಂಶ ವಾಣಿಜ್ಯೋದ್ಯಮಗಳಲ್ಲಿ ಬಳಕೆ ಆಗುವ ತವರ ಸಂಯುಕ್ತಗಳಲ್ಲಿ ಸೇರುತ್ತದೆ. ವಸ್ತ್ರೋದ್ಯಮ, ರಂಗುಹಾಕುವಿಕೆ, ಗಾಜು ಕೈಗಾರಿಕೆ, ಇಲ್ಲೆಲ್ಲ ವಾಣಿಜ್ಯ ಗಾತ್ರಗಳಲ್ಲಿ ತವರದ ಉಪಯೋಗ ಉಂಟು. ತವರದ ಮಿಶ್ರಲೋಹಗಳು ಎರಡು ಬಗೆಯವು: ತಾಮ್ರವನ್ನು ಮುಖ್ಯ ಧಾತುವಾಗಿ ಪಡೆದ ಕಂಚುಗಳು, ತಾಮ್ರವನ್ನು ಮುಖ್ಯಧಾತುವಾಗಿ ಪಡೆದ ಬಿಳಿಯ ಲೋಹಗಳು, ಇವುಗಳ ಪೈಕಿ ಕೆಲವು ಮುಖ್ಯ ಮಿಶ್ರ ಲೋಹಗಳಲ್ಲಿನ ಧಾತುಗಳ ಪ್ರಮಾಣ ಈ ಮುಂದಿನಂತಿದೆ: {| class="wikitable" |ಮಿಶ್ರಲೋಹ |colspan = "3" | ಶೇಕಡ ಪ್ರಮಾಣ |ಇತರೆ |- | |ತವರ |ತಾಮ್ರ |ಸೀಸ | |- |'''ಕಂಚುಗಳು''' | | | | |- |ಗಂಟೆಯ ಕಂಚು ---- |೧೫-೨೫ |೭೫-೮೬ | - | -- |- |ಕೋವಿಯ ಕಂಚು ---- |೮-೧೪ |೮೬-೯೨ | - | - |- |ನಾಣ್ಯದ ಕಂಚು ---- |೪ |೯೫ | - |ಸತು ೧ |- |'''ಬಿಳಿ ಲೋಹಗಳು''' | | | | |- |ಬ್ಯಾರಿಂಗ್ ಲೋಹ ---- |೭೫ |೧೨.೫ | - |೧೨.೫ ಆಂಟಿಮೊನಿ |- |ನಯವಾದ ಬೆಸುಗೆ ಲೋಹ --- |೬೦ |.... |೪೦ | |- |ಮುದ್ರಣ ಮೊಳೆಯ ಲೋಹ |೨೬ |೧ |೫೮ |೧೫ ಆಂಟಿಮೊನಿ |} == ಉಪಯೋಗಗಳು == ಬೆಸುಗೆಯ ಲೋಹವಾಗಿ ಅಥವಾ ಇಂಥ ಒಂದು ಮಿಶ್ರಲೋಹದ ಪ್ರಮುಖ ಘಟಕವಾಗಿ ತವರಕ್ಕೆ ವಿಶೇಷ ಸ್ಥಾನ ಉಂಟು. ಎರಡು ಲೋಹಪದಾರ್ಥಗಳಿಗಿಂತಲೂ ಸುಲಭವಾಗಿ ಕರಗಬಲ್ಲ (ಉಷ್ಣತೆಯಿಂದ) ಮಿಶ್ರಲೋಹಗಳಿಗೆ ಬೆಸುಗೆಯ ಲೋಹಗಳೆಂದು ಹೆಸರು. ಇವನ್ನು ಮುಖ್ಯವಾಗಿ ತವರ ಹಾಗೂ ಸೀಸಗಳಿಂದ ತಯಾರಿಸಿರುವರು. ಸಾದಾ ಬೆಸುಗೆಯ ಲೋಹದಲ್ಲಿ ಸಮಪ್ರಮಾಣದಲ್ಲಿ ತವರವೂ ಸೀಸವೂ ಇದ್ದರೆ ಭಾರೀ ಕೊಳವೆಗಳನ್ನು ಬೆಸೆಯಲು ಬಳಸುವ ಬೆಸುಗೆಯ ಲೋಹದಲ್ಲಿ ೨ ಅಂಶ ಸೀಸಕ್ಕೆ ೧ ಅಂಶ ತವರ ಇರುತ್ತದೆ. ಈ ಮಿಶ್ರಲೋಹಗಳಲ್ಲಿ ಸೀಸದ ಅಂಶ ಹೆಚ್ಚಿದಷ್ಟೂ ಲೋಹ ಬಿರುಸಾಗುತ್ತಿದ್ದರೆ ತವರದ ಅಂಶ ಹೆಚ್ಚಿದಷ್ಟೂ ಅದು ಬೇಗ ಕರಗಬಲ್ಲುದು. ಈ ಲೋಹಗಳು ಇನ್ನೂ ಸುಲಭದಲ್ಲಿ ಕರಗಬೇಕಿದ್ದರೆ ಬಿಸ್ಮತ್ ಅಥವಾ ಕ್ಯಾಡ್ಮಿಯಮ್ ಧಾತುಗಳನ್ನು ಸೇರಿಸಬೇಕು. ಇವುಗಳಿಂದಾದ ಲೋಹಗಳೆಲ್ಲ ಮೃದುವಾಗಿರುವುದರಿಂದ ಇವಕ್ಕೆ ಬೆಸುಗೆಯ ಲೋಹಗಳೆಂದು ಹೆಸರುಂಟು. ೭೦% ತವರವನ್ನೂ ೩೦% ಸೀಸವನ್ನೂ ಪಡೆದ ಬೆಸುಗೆ ಲೋಹ ೧೯೨<sup>o</sup> C ಗೆ ಕರಗುತ್ತದೆ. ಆದರೆ ತವರದ ಅಂಶ ಕ್ರಮಶ: ಕಡಿಮೆ ಆಗುತ್ತ ೨೦% ಕ್ಕೆ ಇಳಿದು ಸೀಸದ ಅಂಶ ಕ್ರಮಶಃ ೮೦% ಕ್ಕೆ ಏರಿದರೆ ಆಯಾ ಲೋಹಗಳ ದ್ರವನ ಬಿಂದು ಕ್ರಮಶಃ ಏರುತ್ತ ಹೋಗಿ ೨೭೭<sup>೦</sup>C ಯನ್ನು ಮುಟ್ಟುತ್ತದೆ. ಆದರೆ ಈ ವಿವಿಧ ಪ್ರಮಾಣಗಳ ಲೋಹಗಳೆಲ್ಲ ೧೮೩<sup>೦</sup> C ಗಿಂತ ಕಡಿಮೆ ಉಷ್ಣತೆಯಲ್ಲಿ ಸಂಪೂರ್ಣ ಘನರೂಪವಾಗಿರುತ್ತವೆ. ಲೋಹ ಪದಾರ್ಥಗಳನ್ನು ಭದ್ರವಾಗಿ ಜೋಡಿಸಬಲ್ಲ, ಸುಲಭದಲ್ಲಿ ಕರಗಬಲ್ಲ ಆದರೂ ಅತ್ಯಲ್ಪ ಅಂಶದ ತವರವನ್ನು ಪಡೆದ ಬೆಸುಗೆಯ ಲೋಹಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಅಲ್ಲದೆ ಬೆಸುಗೆ ಮಾಡುವ ಕಾಲದಲ್ಲಿ ಬೆಸುಗೆಲೋಹಗಳೊಂದಿಗೆ ರಾಳದ ಪುಡಿ, ಹೈಡ್ರೊಕ್ಲೋರಿನ್ ಆಮ್ಲದಲ್ಲಿ ಅದ್ದಿದ ಸತುವಿನ ತುಂಡು ಮುಂತಾದ ಪದಾರ್ಥಗಳನ್ನು ಉಪಯೋಗಿಸುವರು. == ಉಲ್ಲೇಖಗಳು == {{Reflist}} == ಗ್ರಂಥಸೂಚಿ == {{div col|small=yes|colwidth=30em}} * {{Source-attribution|Carlin, James F., Jr. (1998). [http://minerals.usgs.gov/minerals/pubs/commodity/tin/660798.pdf "Significant events affecting tin prices since 1958"]. [[U.S. National Geodetic Survey]]}} * <!-- CRC -->{{cite book|title=Handbook of Chemistry and Physics|author=CRC contributors|publisher=CRC Press, Taylor & Francis Group|year=2006|isbn=978-0-8493-0487-3|editor=David R. Lide|edition=87th|location=Boca Raton, Florida|ref=CITEREFCRC2006}} * <!-- Em -->{{cite book|url=https://archive.org/details/naturesbuildingb0000emsl/page/445|title=Nature's Building Blocks: An A–Z Guide to the Elements|last=Emsley|first=John|publisher=Oxford University Press|year=2001|isbn=978-0-19-850340-8|location=Oxford, England, UK|pages=[https://archive.org/details/naturesbuildingb0000emsl/page/445 445–450]|chapter=Tin|chapter-url={{google books |plainurl=y |id=j-Xu07p3cKwC}}}} * <!-- Gr -->{{Greenwood&Earnshaw2nd}} * <!-- He -->{{cite book|title=Exploring Chemical Elements and their Compounds|last=Heiserman|first=David L.|publisher=TAB Books|year=1992|isbn=978-0-8306-3018-9|location=New York|chapter=Element 50: Tin|chapter-url=https://archive.org/details/exploringchemica01heis}} * <!-- Mac -->{{cite book|title=The Encyclopedia of the Chemical Elements|last=MacIntosh|first=Robert M.|publisher=Reinhold Book Corporation|year=1968|editor=Clifford A. Hampel|location=New York|pages=722–732|chapter=Tin|lccn=68-29938}} * <!-- Sw -->{{cite book|title=Guide to the Elements|last=Stwertka|first=Albert|publisher=Oxford University Press|year=1998|isbn=978-0-19-508083-4|edition=Revised|chapter=Tin|chapter-url=https://archive.org/details/guidetoelements00stwe|chapter-url-access=registration}} {{div col end}} == ಹೊರಗಿನ ಕೊಂಡಿಗಳು == * [http://www.periodicvideos.com/videos/050.htm Tin] at ''[[The Periodic Table of Videos]]'' (University of Nottingham) * [http://www.theodoregray.com/PeriodicTable/Elements/050/index.s7.html Theodore Gray's Wooden Periodic Table Table]: Tin samples and castings * [http://www.basemetals.com/html/sninfo.htm Base Metals: Tin] * [https://www.cdc.gov/niosh/npg/npgd0613.html CDC - NIOSH Pocket Guide to Chemical Hazards] * [https://web.archive.org/web/20140222181950/http://helgilibrary.com/indicators/index/tin-usd-cents-per-kg Tin (USD cents per kg)] [[ವರ್ಗ:ಲೋಹಗಳು]] [[ವರ್ಗ:ಮೂಲಧಾತುಗಳು]] ni0gcplewg4tnqsmvqnjxzn3w4o42rz ಕಟೀಲು 0 16994 1116714 1108260 2022-08-25T04:41:58Z Ishqyk 76644 Created by translating the section "ಭೂಗೋಳಶಾಸ್ತ್ರ" from the page "[[:en:Special:Redirect/revision/1090770744|Kateel]]" wikitext text/x-wiki {{Infobox Indian Jurisdiction |type = ನಗರ |native_name = ಕಟೀಲು |other_name = |district = ದಕ್ಷಿಣ ಕನ್ನಡ |state_name = ಕರ್ನಾಟಕ |nearest_city = ಮಂಗಳೂರು |parliament_const = ಮಂಗಳೂರು |assembly_const = [[Moodabidre|ಮೂಡಬಿದ್ರೆ]] |civic_agency = |skyline = |skyline_caption = |image_up = India_Karnataka_locator_map.svg |map_caption = |inset_map_marker = yes |latd = 13.0438238 |longd = 74.8701417 |locator_position = right |area_total = |area_magnitude = |altitude = |population_total = |population_as_of = |population_density = |sex_ratio = |literacy = |area_telephone = 08258 |postal_code = 574 148 |vehicle_code_range = |climate= }} [[Image:Kateeldevi.gif|thumb|250px| ಕಟೀಲು ದುರ್ಗಾಪರಮೇಶ್ವರೀ]] [[Image:Kateel Durga Parameshwari 0145.JPG|thumb|250px|ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ]] '''ಕಟೀಲು''' [[ದಕ್ಷಿಣ ಕನ್ನಡ]] ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು. [http://www.mangaluruonline.in/city-guide/kateel-river-nandhini-mangalore ನಂದಿನಿ ನದಿಯ] ದಂಡೆಯ ಮೇಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲೊಂದು. ಜಿಲ್ಲೆಯ ಅನೇಕ ದೇವಾಲಯಗಳಂತೆ ಕಟೀಲು ದೇಗುಲವೂ ವಿದ್ಯಾದಾನ ಮತ್ತು ಅನ್ನದಾನಗಳ ಮೂಲಕ ಸಮಾಜೋನ್ನತಿಗೆ ತನ್ನ ಕಾಣಿಕೆ ಸಲ್ಲಿಸುತ್ತಿದೆ. ಈ ದೇವಾಲಯವು ನಂದಿನಿ ಎಂಬ ಒಂದು ಪುಟ್ಟ ನದಿಯ ಮಧ್ಯದಲ್ಲಿರುವ ಒಂದು ಸಣ್ಣ ದ್ವೀಪದಲ್ಲಿ ನೆಲೆಗೊಂಡಿದೆ. ಪ್ರತಿ ವರ್ಷವೂ ಸಾವಿರಾರು ಯಾತ್ರಿಕರು ಇಲ್ಲಿಗೆ ತಾಯಿ ದುರ್ಗಾ ಪರಮೇಶ್ವರಿಯ ದರ್ಶನಕ್ಕಾಗಿ ಭೇಟಿ ನೀಡುತ್ತಾರೆ. ==ಸ್ಥಳ ಪುರಾಣ== ಈ ಅಧ್ಯಾತ್ಮಿಕ ಕ್ಷೇತ್ರದ ಹಿಂದೆ ಸೊಗಸಾದ ಒಂದು ಪೌರಾಣಿಕ ಕಥೆಯಿದೆ. ಹಿಂದೆ ಶುಂಭ ಮತ್ತು ನಿಶುಂಭರೆಂಬ ರಾಕ್ಷಸರನ್ನು ದುರ್ಗೆಯು ಸಂಹರಿಸಿದ ಕಾಲದಲ್ಲಿ, ಅವರ ಮಂತ್ರಿಗಳಲ್ಲಿ ಒಬ್ಬನಾದ ಅರುಣಾಸುರನು ಯುದ್ಧಭೂಮಿಯಿಂದ ಓಡಿಹೋಗಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದನು. ಕಾಲಕ್ರಮೇಣ ಅವನು ರಾಕ್ಷಸರ ನಾಯಕನಾಗಿ, ಋಷಿಮುನಿಗಳ ತಪಸ್ಸು, ಯಾಗ, ಯಜ್ಞ ಮುಂತಾದವುಗಳಿಗೆ ವಿಘ್ನವನ್ನೊಡ್ಡತೊಡಗಿದನು. ಇದರಿಂದ ಋಷಿಮುನಿಗಳು ಯಾಗ ನಡೆಸದಂತಾದಾಗ ಕುಪಿತಗೊಂಡ ದೇವತೆಗಳು ಭೂಮಿಗೆ ಮಳೆ ಸುರಿಯುವುದನ್ನು ನಿಲ್ಲಿಸಿಬಿಟ್ಟರು. ಇದರಿಂದಾಗಿ ಭೂಮಿಯಲ್ಲಿ ಭೀಕರ ಕ್ಷಾಮ ತಲೆದೋರಿತು. ಎಲ್ಲೆಡೆಯೂ ನೀರು, ಆಹಾರಗಳ ಅಭಾವ ತಲೆದೋರಿತು. ಜನರ ದಾರುಣ ಸ್ಥಿತಿಯಿಂದ ವಿಚಲಿತರಾದ [[ಜಾಬಾಲಿ]] ಮಹರ್ಷಿಗಳು, ದೇವತೆಗಳನ್ನು ತೃಪ್ತಿಗೊಳಿಸಿ ತನ್ಮೂಲಕ ಮಳೆ ಸುರಿಯುವಂತೆ ಮಾಡಲು ಒಂದು ಯಜ್ಞವನ್ನು ನಡೆಸಲು ನಿಶ್ಚಯಿಸಿದರು. ಅದಕ್ಕಾಗಿ ಅವರು ದೇವಲೋಕಕ್ಕೆ ತೆರಳಿ ಯಜ್ಞಕ್ಕೆ ಸಹಾಯಕವಾಗುವಂತೆ ಕಾಮಧೇನುವನ್ನು ತಮ್ಮೊಡನೆ ಕಳುಹಿಸಿ ಕೊಡಲು ದೇವೇಂದ್ರನಲ್ಲಿ ವಿನಂತಿಸಿದರು. ಆದರೆ ಕಾಮಧೇನುವು ವರುಣ ಲೋಕಕ್ಕೆ ತೆರಳಿದ್ದರಿಂದ ಅವಳ ಬದಲಿಗೆ ಅವಳ ಮಗಳಾದ ನಂದಿನಿಯನ್ನು ಉದ್ದೇಶಿತ ಯಜ್ಞಕ್ಕೆ ಹೋಮಧೇನುವನ್ನಾಗಿ ಕರೆದೊಯ್ಯಲು ದೇವೇಂದ್ರನು ಅನುಮತಿಸಿದನು. ಅದಕ್ಕಾಗಿ ಮಹರ್ಷಿಗಳು ನಂದಿನಿಯ ಬಳಿಗೆ ತೆರಳಿ ತಮ್ಮೊಡನೆ ಬರುವಂತೆ ವಿನಂತಿಸಿದಾಗ ಅವಳು ಭೂಲೋಕವನ್ನು ಹಾಗೂ ಭೂಲೋಕದ ಜನರನ್ನು ನಿಂದಿಸಿ, ಮಹರ್ಷಿಗಳೊಡನೆ ಬರಲು ನಿರಾಕರಿಸಿದಳು. ಇದರಿಂದ ಮನನೊಂದ ಮಹರ್ಷಿಗಳು ಭೂಲೋಕದಲ್ಲಿ ನದಿಯಾಗಿ ಹರಿಯುವಂತೆ ನಂದಿನಿಯನ್ನು ಶಪಿಸಿದರು. ನಂದಿನಿಯು ಕ್ಷಮಿಸುವಂತೆ ಪ್ರಾರ್ಥಿಸಿದಾಗ ಕರುಣಾಪೂರ್ಣರಾದ ಮಹರ್ಷಿಗಳು ಶಾಪವಿಮೋಚನೆಗಾಗಿ ಆದಿಶಕ್ತಿಯನ್ನು ಪ್ರಾರ್ಥಿಸುವಂತೆ ಸೂಚಿಸಿದರು. ಅದರಂತೆಯೇ ನಂದಿನಿಯು ನಡೆದುಕೊಂಡಾಗ ಪ್ರತ್ಯಕ್ಷಳಾದ ಆದಿಶಕ್ತಿಯು ಋಷಿವಾಕ್ಯವನ್ನು ಸುಳ್ಳಾಗಿಸುವುದು ಅಸಾಧ್ಯವಾದ್ದರಿಂದ ನಂದಿನಿಯು ನದಿಯಾಗಿ ಹರಿಯಲೇಬೇಕೆಂದೂ, ಮುಂದೆ ತಾನೇ ಅವಳ ಮಗಳಾಗಿ ಜನಿಸಿ ಶಾಪದಿಂದ ಮುಕ್ತಿಯನ್ನು ಕೊಡುವುದಾಗಿಯೂ ಅಭಯವನ್ನಿತ್ತಳು. ಇದರಿಂದ ಸಮಾಧಾನಗೊಂಡ ನಂದಿನಿಯು ಮಾಘ ಶುಧ್ಧ ಪೂರ್ಣಿಮೆಯಂದು ಕನಕಗಿರಿಯಿಂದ ನದಿಯಾಗಿ ಹರಿದಳು. ಇದರಿಂದ ಭೂಮಿಯು ಮತ್ತೆ ಹಸುರಿನಿಂದ ಕಂಗೊಳಿಸಲಾರಂಭಿಸಿತು. ಇತ್ತ ಅರುಣಾಸುರನು ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿ ತನಗೆ ತ್ರಿಮೂರ್ತಿಗಳಿಂದಾಗಲೀ, ದೇವತೆಗಳಿಂದಾಗಲೀ, ಪುರುಷರಿಂದ ಅಥವಾ ಸ್ತ್ರೀಯರಿಂದಲಾಗಲೀ, ಚತುಷ್ಪದಿಗಳಿಂದಲಾಗಲೀ, ಷಟ್ಪದಿಗಳಿಂದಲಾಗಲೀ ಮರಣ ಬಾರದಂತೆ ವರವನ್ನು ಪಡೆದಿದ್ದನು. ಸರಸ್ವತೀ ದೇವಿಯೂ ಕೂಡ ಅವನಿಗೆ ಗಾಯತ್ರೀ ಮಂತ್ರವನ್ನುಪದೇಶಿಸಿ ಅನುಗ್ರಹಿಸಿದ್ದಳು. ಇವೆಲ್ಲವುಗಳಿಂದ ಅತ್ಯಂತ ಬಲಿಷ್ಠನಾದ ಅವನು ದೇವಲೋಕಕ್ಕೆ ಆಕ್ರಮಣ ನಡೆಸಿ ಅದನ್ನು ತನ್ನ ವಶಪಡಿಸಿಕೊಂಡನು. ತಮ್ಮ ನೆಲೆಯನ್ನು ಕಳೆದುಕೊಂಡ ದೇವತೆಗಳು ತ್ರಿಮೂರ್ತಿಗಳ ಜೊತೆಗೂಡಿ ಸ್ವರ್ಗವನ್ನು ಮರಳಿ ವಶಪಡಿಸಿ ಕೊಡುವಂತೆ ಆದಿಶಕ್ತಿಯನ್ನು ಮೊರೆಹೊಕ್ಕರು. ಆಗ ದೇವಿಯು, ಅರುಣಾಸುರನು ಗಾಯತ್ರೀ ಮಂತ್ರವನ್ನು ಉಪಾಸಿಸುವಷ್ಟು ಸಮಯ ತನಗೂ ಅವನನ್ನು ವಧಿಸುವುದು ಅಸಾಧ್ಯವೆಂದು ಹೇಳಿ, ದೇವಗುರು ಬೃಹಸ್ಪತಿಗಳ ಸಹಾಯದಿಂದ ಅವನನ್ನು ಗಾಯತ್ರೀ ಮಂತ್ರಪಠಣದಿಂದ ವಿಮುಖನನ್ನಾಗಿ ಮಾಡುವಂತೆ ತಿಳಿಸಿದಳು. ಅದರಂತೆಯೇ ಅರುಣಾಸುರನಲ್ಲಿಗೆ ತೆರಳಿದ ಬೃಹಸ್ಪತಿಗಳು ಅವನನ್ನು ಉಪಾಯದಿಂದ ಗಾಯತ್ರೀ ಮಂತ್ರದಿಂದ ವಿಮುಖನನ್ನಾಗಿಸಿದರು. ಇದರಿಂದ ಅರುಣಾಸುರನು ತಾನು ದೇವರಿಂದಲೂ ದೊಡ್ಡವನೆಂದು ಭಾವಿಸಲಾರಂಭಿಸಿದನು. ಋಷಿ ಮುನಿಗಳ ಯಜ್ಞವನ್ನು ಹಾಳುಗೆಡವಿ, ಎಲ್ಲರೂ ತನ್ನನ್ನೇ ಆರಾಧಿಸಬೇಕೆಂದು ಆಜ್ಞೆ ವಿಧಿಸಿದನು(ಆದೇಶಿಸಿದನು). ಅವನ ಅಟ್ಟಹಾಸ ಮಿತಿಮೀರಿದಾಗ ದೇವತೆಗಳಿಗೆ ಇತ್ತ ಮಾತಿನಂತೆ ದೇವಿಯು ಮೋಹಿನಿಯ ರೂಪವನ್ನು ತಾಳಿ ಅರುಣಾಸುರನ ಉದ್ಯಾನದಲ್ಲಿ ಸುತ್ತಾಡಲಾರಂಭಿಸಿದಳು. ಅರುಣಾಸುರನ ಮಂತ್ರಿಗಳಾದ ಚಂಡ ಪ್ರಚಂಡರು ಅವಳನ್ನು ನೋಡಿ, ಅರುಣಾಸುರನಿಗೆ ಅವಳ ಸೌಂದರ್ಯದ ಬಗ್ಗೆ ತಿಳಿಸಿದರು. ಅರುಣಾಸುರನು ಅವಳನ್ನು ಮದುವೆಯಾಗಲು ಉದ್ದೇಶಿಸಿ ಅವಳ ಬಳಿಗೆ ತೆರಳಿದನು. ತನ್ನ ಒಡೆಯರಾಗಿದ್ದ ಶುಂಭ ನಿಶುಂಭರನ್ನು ವಧಿಸಿದವಳು ಅವಳೇ ಎಂದು ತಿಳಿದು ಅವಳ ಮೇಲೆ ದಾಳಿ ಮಾಡಿದನು. ಆಗ ದೇವಿಯು ಅಲ್ಲಿಯೇ ಸಮೀಪದಲ್ಲಿದ್ದ ಬಂಡೆಯೊಂದರಲ್ಲಿ ಅಂತರ್ಧಾನಳಾದಳು. ಅರುಣಾಸುರನು ಕೋಪದಿಂದ ಆ ಬಂಡೆಯನ್ನು ತನ್ನ ಖಡ್ಗದಿಂದ ಒಡೆಯಲು ಅದರಿಂದ ಸಾವಿರಾರು ಸಂಖ್ಯೆಯಲ್ಲಿ ಹೊರಟ ದುಂಬಿಗಳು ಅವನನ್ನು ಕಚ್ಚಲಾರಂಭಿಸಿದವು. ದೇವಿಯು ಒಂದು ದೊಡ್ಡದಾದ ದುಂಬಿ (ಭ್ರಮರ) ಯ ರೂಪವನ್ನು ತಾಳಿ ಅರುಣಾಸುರನನ್ನು ಕಚ್ಚಿ ಕೊಂದಳು. ಭ್ರಮರದ ರೂಪವನ್ನು ತಾಳಿದ್ದರಿಂದ ಭ್ರಾಮರಿ ಎಂದು ಪ್ರಖ್ಯಾತಿಯನ್ನು ಪಡೆದಳು. ದೇವತೆಗಳು, ಜಾಬಾಲಿ ಮಹರ್ಷಿಗಳು ದೇವಲೋಕದ ಕಲ್ಪವೃಕ್ಷದಿಂದ ತಂದ ಎಳನೀರಿನಿಂದ ರೌದ್ರ ರೂಪದಲ್ಲಿದ್ದ ದೇವಿಗೆ ಅಭಿಷೇಕವನ್ನು ಮಾಡಿ ಶಾಂತರೂಪವನ್ನು ಹೊಂದುವಂತೆ ಪ್ರಾರ್ಥಿಸಿದರು. ಅದರಂತೆಯೇ ದೇವಿಯು ನಂದಿನಿ ನದಿಯ ಮಧ್ಯದಲ್ಲಿದ್ದ ಒಂದು ಪುಟ್ಟ ದ್ವೀಪದಲ್ಲಿ ಲಿಂಗ ರೂಪದಲ್ಲಿ ದುರ್ಗಾ ಪರಮೇಶ್ವರೀ ಎಂಬ ಹೆಸರಿನಿಂದ ಉದ್ಭವಿಸಿದಳು. ಇದರಿಂದ ನಂದಿನಿಯ ಶಾಪ ವಿಮೋಚನೆಯಾಯಿತು. ನಂದಿನಿಯ ಕಟಿ (ಸೊಂಟ/ನಡು) ಭಾಗದಲ್ಲಿರುವ ಇಳೆ (ಭೂಮಿ) ಯಲ್ಲಿ ದೇವಿಯು ಉದ್ಭವಿಸಿದ ಕಾರಣ ಆ ಕ್ಷೇತ್ರಕ್ಕೆ ಕಟೀಲು ಎಂಬ ಹೆಸರಾಯಿತು. <ref>[https://sa.wikisource.org/wiki/%E0%A4%A6%E0%A5%87%E0%A4%B5%E0%A5%80%E0%A4%AD%E0%A4%BE%E0%A4%97%E0%A4%B5%E0%A4%A4%E0%A4%AA%E0%A5%81%E0%A4%B0%E0%A4%BE%E0%A4%A3%E0%A4%AE%E0%A5%8D/%E0%A4%B8%E0%A5%8D%E0%A4%95%E0%A4%A8%E0%A5%8D%E0%A4%A7%E0%A4%83_%E0%A5%A6%E0%A5%A7%E0%A5%A6/%E0%A4%85%E0%A4%A7%E0%A5%8D%E0%A4%AF%E0%A4%BE%E0%A4%AF%E0%A4%83_%E0%A5%A7%E0%A5%A9 ದೇವೀ ಭಾಗವತ ]</ref> ==ಆಡಳಿತ ಮಂಡಳಿ== ಈ ದೇವಾಲಯವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿದೆ. ದೇವಸ್ಥಾನವು ಅನೇಕ ಬಗೆಯ ಕಲೆಗಳಿಗೆ ಆಶ್ರಯವನ್ನು, ಪ್ರೋತ್ಸಾಹವನ್ನು ನೀಡುತ್ತಿದೆ. ಆವುಗಳಲ್ಲಿ ಮುಖ್ಯವಾದ್ದು ಯಕ್ಷಗಾನ. [[6 ಯಕ್ಷಗಾನ ಮೇಳಗಳು]] ಸೇವಾರೂಪದಲ್ಲಿ ಯಕ್ಷಗಾನ ಬಯಲಾಟವನ್ನು ನಡೆಸಿಕೊಡುತ್ತವೆ. ವಿಶೇಷ ದಿನಗಳಂದು ಇಲ್ಲಿ ಚಂಡಿಕಾ ಹೋಮ, ತುಲಾಭಾರ, ವೇದ ಪಾರಾಯಣ, ಹರಿಕಥೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ. ==ಆಕರಗಳು== *[http://www.kateeldevi.in/History.aspx ‌‌‌‌‌‍ಸ್ಥಳಪುರಾಣ (ಇಂಗ್ಲಿಷ್ ಭಾಷೆಯಲ್ಲಿದೆ)] *[http://en.wikipedia.org/wiki/Kateel Kateel (ವಿಕಿಪೀಡಿಯ ಇಂಗ್ಲಿಷ್)] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆ]] == ಭೂಗೋಳಶಾಸ್ತ್ರ == == ಭೂಗೋಳಶಾಸ್ತ್ರ == ಇದು [[ಮಂಗಳೂರು|ಮಂಗಳೂರಿನಿಂದ]] ಸುಮಾರು 20.6 ಕಿಲೋಮೀಟರ್ ದೂರದಲ್ಲಿದೆ. <ref>{{Cite web|url=https://www.google.com/search?q=mangalore+to+kateel+temple|title=mangalore to kateel temple - Google Search}}</ref> ಉಡುಪಿಗೆ ಹೋಗುವ ದಾರಿಯಲ್ಲಿ ಕಟೀಲು ಇದೆ. [[ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು]] <ref>{{Cite web|url=https://www.mangaloreairport.com|title=Mangalore Airport (IXE)}}</ref> ಇರುವ ಬಜ್ಪೆ ಮತ್ತು ಕಿನ್ನಿಗೋಳಿ ಒಂದು ಪ್ರಮುಖ ಜಂಕ್ಷನ್ ನಡುವೆ ಇದೆ. Dndnd d d d dbddndn dd dndn d dd n34ssq838xxdjzwl9ypbz01x57d65bf 1116715 1116714 2022-08-25T04:42:15Z Ishqyk 76644 wikitext text/x-wiki {{Infobox Indian Jurisdiction |type = ನಗರ |native_name = ಕಟೀಲು |other_name = |district = ದಕ್ಷಿಣ ಕನ್ನಡ |state_name = ಕರ್ನಾಟಕ |nearest_city = ಮಂಗಳೂರು |parliament_const = ಮಂಗಳೂರು |assembly_const = [[Moodabidre|ಮೂಡಬಿದ್ರೆ]] |civic_agency = |skyline = |skyline_caption = |image_up = India_Karnataka_locator_map.svg |map_caption = |inset_map_marker = yes |latd = 13.0438238 |longd = 74.8701417 |locator_position = right |area_total = |area_magnitude = |altitude = |population_total = |population_as_of = |population_density = |sex_ratio = |literacy = |area_telephone = 08258 |postal_code = 574 148 |vehicle_code_range = |climate= }} [[Image:Kateeldevi.gif|thumb|250px| ಕಟೀಲು ದುರ್ಗಾಪರಮೇಶ್ವರೀ]] [[Image:Kateel Durga Parameshwari 0145.JPG|thumb|250px|ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ]] '''ಕಟೀಲು''' [[ದಕ್ಷಿಣ ಕನ್ನಡ]] ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು. [http://www.mangaluruonline.in/city-guide/kateel-river-nandhini-mangalore ನಂದಿನಿ ನದಿಯ] ದಂಡೆಯ ಮೇಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲೊಂದು. ಜಿಲ್ಲೆಯ ಅನೇಕ ದೇವಾಲಯಗಳಂತೆ ಕಟೀಲು ದೇಗುಲವೂ ವಿದ್ಯಾದಾನ ಮತ್ತು ಅನ್ನದಾನಗಳ ಮೂಲಕ ಸಮಾಜೋನ್ನತಿಗೆ ತನ್ನ ಕಾಣಿಕೆ ಸಲ್ಲಿಸುತ್ತಿದೆ. ಈ ದೇವಾಲಯವು ನಂದಿನಿ ಎಂಬ ಒಂದು ಪುಟ್ಟ ನದಿಯ ಮಧ್ಯದಲ್ಲಿರುವ ಒಂದು ಸಣ್ಣ ದ್ವೀಪದಲ್ಲಿ ನೆಲೆಗೊಂಡಿದೆ. ಪ್ರತಿ ವರ್ಷವೂ ಸಾವಿರಾರು ಯಾತ್ರಿಕರು ಇಲ್ಲಿಗೆ ತಾಯಿ ದುರ್ಗಾ ಪರಮೇಶ್ವರಿಯ ದರ್ಶನಕ್ಕಾಗಿ ಭೇಟಿ ನೀಡುತ್ತಾರೆ. ==ಸ್ಥಳ ಪುರಾಣ== ಈ ಅಧ್ಯಾತ್ಮಿಕ ಕ್ಷೇತ್ರದ ಹಿಂದೆ ಸೊಗಸಾದ ಒಂದು ಪೌರಾಣಿಕ ಕಥೆಯಿದೆ. ಹಿಂದೆ ಶುಂಭ ಮತ್ತು ನಿಶುಂಭರೆಂಬ ರಾಕ್ಷಸರನ್ನು ದುರ್ಗೆಯು ಸಂಹರಿಸಿದ ಕಾಲದಲ್ಲಿ, ಅವರ ಮಂತ್ರಿಗಳಲ್ಲಿ ಒಬ್ಬನಾದ ಅರುಣಾಸುರನು ಯುದ್ಧಭೂಮಿಯಿಂದ ಓಡಿಹೋಗಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದನು. ಕಾಲಕ್ರಮೇಣ ಅವನು ರಾಕ್ಷಸರ ನಾಯಕನಾಗಿ, ಋಷಿಮುನಿಗಳ ತಪಸ್ಸು, ಯಾಗ, ಯಜ್ಞ ಮುಂತಾದವುಗಳಿಗೆ ವಿಘ್ನವನ್ನೊಡ್ಡತೊಡಗಿದನು. ಇದರಿಂದ ಋಷಿಮುನಿಗಳು ಯಾಗ ನಡೆಸದಂತಾದಾಗ ಕುಪಿತಗೊಂಡ ದೇವತೆಗಳು ಭೂಮಿಗೆ ಮಳೆ ಸುರಿಯುವುದನ್ನು ನಿಲ್ಲಿಸಿಬಿಟ್ಟರು. ಇದರಿಂದಾಗಿ ಭೂಮಿಯಲ್ಲಿ ಭೀಕರ ಕ್ಷಾಮ ತಲೆದೋರಿತು. ಎಲ್ಲೆಡೆಯೂ ನೀರು, ಆಹಾರಗಳ ಅಭಾವ ತಲೆದೋರಿತು. ಜನರ ದಾರುಣ ಸ್ಥಿತಿಯಿಂದ ವಿಚಲಿತರಾದ [[ಜಾಬಾಲಿ]] ಮಹರ್ಷಿಗಳು, ದೇವತೆಗಳನ್ನು ತೃಪ್ತಿಗೊಳಿಸಿ ತನ್ಮೂಲಕ ಮಳೆ ಸುರಿಯುವಂತೆ ಮಾಡಲು ಒಂದು ಯಜ್ಞವನ್ನು ನಡೆಸಲು ನಿಶ್ಚಯಿಸಿದರು. ಅದಕ್ಕಾಗಿ ಅವರು ದೇವಲೋಕಕ್ಕೆ ತೆರಳಿ ಯಜ್ಞಕ್ಕೆ ಸಹಾಯಕವಾಗುವಂತೆ ಕಾಮಧೇನುವನ್ನು ತಮ್ಮೊಡನೆ ಕಳುಹಿಸಿ ಕೊಡಲು ದೇವೇಂದ್ರನಲ್ಲಿ ವಿನಂತಿಸಿದರು. ಆದರೆ ಕಾಮಧೇನುವು ವರುಣ ಲೋಕಕ್ಕೆ ತೆರಳಿದ್ದರಿಂದ ಅವಳ ಬದಲಿಗೆ ಅವಳ ಮಗಳಾದ ನಂದಿನಿಯನ್ನು ಉದ್ದೇಶಿತ ಯಜ್ಞಕ್ಕೆ ಹೋಮಧೇನುವನ್ನಾಗಿ ಕರೆದೊಯ್ಯಲು ದೇವೇಂದ್ರನು ಅನುಮತಿಸಿದನು. ಅದಕ್ಕಾಗಿ ಮಹರ್ಷಿಗಳು ನಂದಿನಿಯ ಬಳಿಗೆ ತೆರಳಿ ತಮ್ಮೊಡನೆ ಬರುವಂತೆ ವಿನಂತಿಸಿದಾಗ ಅವಳು ಭೂಲೋಕವನ್ನು ಹಾಗೂ ಭೂಲೋಕದ ಜನರನ್ನು ನಿಂದಿಸಿ, ಮಹರ್ಷಿಗಳೊಡನೆ ಬರಲು ನಿರಾಕರಿಸಿದಳು. ಇದರಿಂದ ಮನನೊಂದ ಮಹರ್ಷಿಗಳು ಭೂಲೋಕದಲ್ಲಿ ನದಿಯಾಗಿ ಹರಿಯುವಂತೆ ನಂದಿನಿಯನ್ನು ಶಪಿಸಿದರು. ನಂದಿನಿಯು ಕ್ಷಮಿಸುವಂತೆ ಪ್ರಾರ್ಥಿಸಿದಾಗ ಕರುಣಾಪೂರ್ಣರಾದ ಮಹರ್ಷಿಗಳು ಶಾಪವಿಮೋಚನೆಗಾಗಿ ಆದಿಶಕ್ತಿಯನ್ನು ಪ್ರಾರ್ಥಿಸುವಂತೆ ಸೂಚಿಸಿದರು. ಅದರಂತೆಯೇ ನಂದಿನಿಯು ನಡೆದುಕೊಂಡಾಗ ಪ್ರತ್ಯಕ್ಷಳಾದ ಆದಿಶಕ್ತಿಯು ಋಷಿವಾಕ್ಯವನ್ನು ಸುಳ್ಳಾಗಿಸುವುದು ಅಸಾಧ್ಯವಾದ್ದರಿಂದ ನಂದಿನಿಯು ನದಿಯಾಗಿ ಹರಿಯಲೇಬೇಕೆಂದೂ, ಮುಂದೆ ತಾನೇ ಅವಳ ಮಗಳಾಗಿ ಜನಿಸಿ ಶಾಪದಿಂದ ಮುಕ್ತಿಯನ್ನು ಕೊಡುವುದಾಗಿಯೂ ಅಭಯವನ್ನಿತ್ತಳು. ಇದರಿಂದ ಸಮಾಧಾನಗೊಂಡ ನಂದಿನಿಯು ಮಾಘ ಶುಧ್ಧ ಪೂರ್ಣಿಮೆಯಂದು ಕನಕಗಿರಿಯಿಂದ ನದಿಯಾಗಿ ಹರಿದಳು. ಇದರಿಂದ ಭೂಮಿಯು ಮತ್ತೆ ಹಸುರಿನಿಂದ ಕಂಗೊಳಿಸಲಾರಂಭಿಸಿತು. ಇತ್ತ ಅರುಣಾಸುರನು ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿ ತನಗೆ ತ್ರಿಮೂರ್ತಿಗಳಿಂದಾಗಲೀ, ದೇವತೆಗಳಿಂದಾಗಲೀ, ಪುರುಷರಿಂದ ಅಥವಾ ಸ್ತ್ರೀಯರಿಂದಲಾಗಲೀ, ಚತುಷ್ಪದಿಗಳಿಂದಲಾಗಲೀ, ಷಟ್ಪದಿಗಳಿಂದಲಾಗಲೀ ಮರಣ ಬಾರದಂತೆ ವರವನ್ನು ಪಡೆದಿದ್ದನು. ಸರಸ್ವತೀ ದೇವಿಯೂ ಕೂಡ ಅವನಿಗೆ ಗಾಯತ್ರೀ ಮಂತ್ರವನ್ನುಪದೇಶಿಸಿ ಅನುಗ್ರಹಿಸಿದ್ದಳು. ಇವೆಲ್ಲವುಗಳಿಂದ ಅತ್ಯಂತ ಬಲಿಷ್ಠನಾದ ಅವನು ದೇವಲೋಕಕ್ಕೆ ಆಕ್ರಮಣ ನಡೆಸಿ ಅದನ್ನು ತನ್ನ ವಶಪಡಿಸಿಕೊಂಡನು. ತಮ್ಮ ನೆಲೆಯನ್ನು ಕಳೆದುಕೊಂಡ ದೇವತೆಗಳು ತ್ರಿಮೂರ್ತಿಗಳ ಜೊತೆಗೂಡಿ ಸ್ವರ್ಗವನ್ನು ಮರಳಿ ವಶಪಡಿಸಿ ಕೊಡುವಂತೆ ಆದಿಶಕ್ತಿಯನ್ನು ಮೊರೆಹೊಕ್ಕರು. ಆಗ ದೇವಿಯು, ಅರುಣಾಸುರನು ಗಾಯತ್ರೀ ಮಂತ್ರವನ್ನು ಉಪಾಸಿಸುವಷ್ಟು ಸಮಯ ತನಗೂ ಅವನನ್ನು ವಧಿಸುವುದು ಅಸಾಧ್ಯವೆಂದು ಹೇಳಿ, ದೇವಗುರು ಬೃಹಸ್ಪತಿಗಳ ಸಹಾಯದಿಂದ ಅವನನ್ನು ಗಾಯತ್ರೀ ಮಂತ್ರಪಠಣದಿಂದ ವಿಮುಖನನ್ನಾಗಿ ಮಾಡುವಂತೆ ತಿಳಿಸಿದಳು. ಅದರಂತೆಯೇ ಅರುಣಾಸುರನಲ್ಲಿಗೆ ತೆರಳಿದ ಬೃಹಸ್ಪತಿಗಳು ಅವನನ್ನು ಉಪಾಯದಿಂದ ಗಾಯತ್ರೀ ಮಂತ್ರದಿಂದ ವಿಮುಖನನ್ನಾಗಿಸಿದರು. ಇದರಿಂದ ಅರುಣಾಸುರನು ತಾನು ದೇವರಿಂದಲೂ ದೊಡ್ಡವನೆಂದು ಭಾವಿಸಲಾರಂಭಿಸಿದನು. ಋಷಿ ಮುನಿಗಳ ಯಜ್ಞವನ್ನು ಹಾಳುಗೆಡವಿ, ಎಲ್ಲರೂ ತನ್ನನ್ನೇ ಆರಾಧಿಸಬೇಕೆಂದು ಆಜ್ಞೆ ವಿಧಿಸಿದನು(ಆದೇಶಿಸಿದನು). ಅವನ ಅಟ್ಟಹಾಸ ಮಿತಿಮೀರಿದಾಗ ದೇವತೆಗಳಿಗೆ ಇತ್ತ ಮಾತಿನಂತೆ ದೇವಿಯು ಮೋಹಿನಿಯ ರೂಪವನ್ನು ತಾಳಿ ಅರುಣಾಸುರನ ಉದ್ಯಾನದಲ್ಲಿ ಸುತ್ತಾಡಲಾರಂಭಿಸಿದಳು. ಅರುಣಾಸುರನ ಮಂತ್ರಿಗಳಾದ ಚಂಡ ಪ್ರಚಂಡರು ಅವಳನ್ನು ನೋಡಿ, ಅರುಣಾಸುರನಿಗೆ ಅವಳ ಸೌಂದರ್ಯದ ಬಗ್ಗೆ ತಿಳಿಸಿದರು. ಅರುಣಾಸುರನು ಅವಳನ್ನು ಮದುವೆಯಾಗಲು ಉದ್ದೇಶಿಸಿ ಅವಳ ಬಳಿಗೆ ತೆರಳಿದನು. ತನ್ನ ಒಡೆಯರಾಗಿದ್ದ ಶುಂಭ ನಿಶುಂಭರನ್ನು ವಧಿಸಿದವಳು ಅವಳೇ ಎಂದು ತಿಳಿದು ಅವಳ ಮೇಲೆ ದಾಳಿ ಮಾಡಿದನು. ಆಗ ದೇವಿಯು ಅಲ್ಲಿಯೇ ಸಮೀಪದಲ್ಲಿದ್ದ ಬಂಡೆಯೊಂದರಲ್ಲಿ ಅಂತರ್ಧಾನಳಾದಳು. ಅರುಣಾಸುರನು ಕೋಪದಿಂದ ಆ ಬಂಡೆಯನ್ನು ತನ್ನ ಖಡ್ಗದಿಂದ ಒಡೆಯಲು ಅದರಿಂದ ಸಾವಿರಾರು ಸಂಖ್ಯೆಯಲ್ಲಿ ಹೊರಟ ದುಂಬಿಗಳು ಅವನನ್ನು ಕಚ್ಚಲಾರಂಭಿಸಿದವು. ದೇವಿಯು ಒಂದು ದೊಡ್ಡದಾದ ದುಂಬಿ (ಭ್ರಮರ) ಯ ರೂಪವನ್ನು ತಾಳಿ ಅರುಣಾಸುರನನ್ನು ಕಚ್ಚಿ ಕೊಂದಳು. ಭ್ರಮರದ ರೂಪವನ್ನು ತಾಳಿದ್ದರಿಂದ ಭ್ರಾಮರಿ ಎಂದು ಪ್ರಖ್ಯಾತಿಯನ್ನು ಪಡೆದಳು. ದೇವತೆಗಳು, ಜಾಬಾಲಿ ಮಹರ್ಷಿಗಳು ದೇವಲೋಕದ ಕಲ್ಪವೃಕ್ಷದಿಂದ ತಂದ ಎಳನೀರಿನಿಂದ ರೌದ್ರ ರೂಪದಲ್ಲಿದ್ದ ದೇವಿಗೆ ಅಭಿಷೇಕವನ್ನು ಮಾಡಿ ಶಾಂತರೂಪವನ್ನು ಹೊಂದುವಂತೆ ಪ್ರಾರ್ಥಿಸಿದರು. ಅದರಂತೆಯೇ ದೇವಿಯು ನಂದಿನಿ ನದಿಯ ಮಧ್ಯದಲ್ಲಿದ್ದ ಒಂದು ಪುಟ್ಟ ದ್ವೀಪದಲ್ಲಿ ಲಿಂಗ ರೂಪದಲ್ಲಿ ದುರ್ಗಾ ಪರಮೇಶ್ವರೀ ಎಂಬ ಹೆಸರಿನಿಂದ ಉದ್ಭವಿಸಿದಳು. ಇದರಿಂದ ನಂದಿನಿಯ ಶಾಪ ವಿಮೋಚನೆಯಾಯಿತು. ನಂದಿನಿಯ ಕಟಿ (ಸೊಂಟ/ನಡು) ಭಾಗದಲ್ಲಿರುವ ಇಳೆ (ಭೂಮಿ) ಯಲ್ಲಿ ದೇವಿಯು ಉದ್ಭವಿಸಿದ ಕಾರಣ ಆ ಕ್ಷೇತ್ರಕ್ಕೆ ಕಟೀಲು ಎಂಬ ಹೆಸರಾಯಿತು. <ref>[https://sa.wikisource.org/wiki/%E0%A4%A6%E0%A5%87%E0%A4%B5%E0%A5%80%E0%A4%AD%E0%A4%BE%E0%A4%97%E0%A4%B5%E0%A4%A4%E0%A4%AA%E0%A5%81%E0%A4%B0%E0%A4%BE%E0%A4%A3%E0%A4%AE%E0%A5%8D/%E0%A4%B8%E0%A5%8D%E0%A4%95%E0%A4%A8%E0%A5%8D%E0%A4%A7%E0%A4%83_%E0%A5%A6%E0%A5%A7%E0%A5%A6/%E0%A4%85%E0%A4%A7%E0%A5%8D%E0%A4%AF%E0%A4%BE%E0%A4%AF%E0%A4%83_%E0%A5%A7%E0%A5%A9 ದೇವೀ ಭಾಗವತ ]</ref> ==ಆಡಳಿತ ಮಂಡಳಿ== ಈ ದೇವಾಲಯವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿದೆ. ದೇವಸ್ಥಾನವು ಅನೇಕ ಬಗೆಯ ಕಲೆಗಳಿಗೆ ಆಶ್ರಯವನ್ನು, ಪ್ರೋತ್ಸಾಹವನ್ನು ನೀಡುತ್ತಿದೆ. ಆವುಗಳಲ್ಲಿ ಮುಖ್ಯವಾದ್ದು ಯಕ್ಷಗಾನ. [[6 ಯಕ್ಷಗಾನ ಮೇಳಗಳು]] ಸೇವಾರೂಪದಲ್ಲಿ ಯಕ್ಷಗಾನ ಬಯಲಾಟವನ್ನು ನಡೆಸಿಕೊಡುತ್ತವೆ. ವಿಶೇಷ ದಿನಗಳಂದು ಇಲ್ಲಿ ಚಂಡಿಕಾ ಹೋಮ, ತುಲಾಭಾರ, ವೇದ ಪಾರಾಯಣ, ಹರಿಕಥೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ. ==ಆಕರಗಳು== *[http://www.kateeldevi.in/History.aspx ‌‌‌‌‌‍ಸ್ಥಳಪುರಾಣ (ಇಂಗ್ಲಿಷ್ ಭಾಷೆಯಲ್ಲಿದೆ)] *[http://en.wikipedia.org/wiki/Kateel Kateel (ವಿಕಿಪೀಡಿಯ ಇಂಗ್ಲಿಷ್)] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆ]] == ಭೂಗೋಳಶಾಸ್ತ್ರ == ಇದು [[ಮಂಗಳೂರು|ಮಂಗಳೂರಿನಿಂದ]] ಸುಮಾರು 20.6 ಕಿಲೋಮೀಟರ್ ದೂರದಲ್ಲಿದೆ. <ref>{{Cite web|url=https://www.google.com/search?q=mangalore+to+kateel+temple|title=mangalore to kateel temple - Google Search}}</ref> ಉಡುಪಿಗೆ ಹೋಗುವ ದಾರಿಯಲ್ಲಿ ಕಟೀಲು ಇದೆ. [[ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು]] <ref>{{Cite web|url=https://www.mangaloreairport.com|title=Mangalore Airport (IXE)}}</ref> ಇರುವ ಬಜ್ಪೆ ಮತ್ತು ಕಿನ್ನಿಗೋಳಿ ಒಂದು ಪ್ರಮುಖ ಜಂಕ್ಷನ್ ನಡುವೆ ಇದೆ. Dndnd d d d dbddndn dd dndn d dd 5v6ykzwg9h7j2g1hg3atc6djnpyqn25 1116716 1116715 2022-08-25T04:44:05Z Ishqyk 76644 Created by translating the section "ಹೆಸರಿನ ಉತ್ಪತ್ತಿ" from the page "[[:en:Special:Redirect/revision/1090770744|Kateel]]" wikitext text/x-wiki {{Infobox Indian Jurisdiction |type = ನಗರ |native_name = ಕಟೀಲು |other_name = |district = ದಕ್ಷಿಣ ಕನ್ನಡ |state_name = ಕರ್ನಾಟಕ |nearest_city = ಮಂಗಳೂರು |parliament_const = ಮಂಗಳೂರು |assembly_const = [[Moodabidre|ಮೂಡಬಿದ್ರೆ]] |civic_agency = |skyline = |skyline_caption = |image_up = India_Karnataka_locator_map.svg |map_caption = |inset_map_marker = yes |latd = 13.0438238 |longd = 74.8701417 |locator_position = right |area_total = |area_magnitude = |altitude = |population_total = |population_as_of = |population_density = |sex_ratio = |literacy = |area_telephone = 08258 |postal_code = 574 148 |vehicle_code_range = |climate= }} [[Image:Kateeldevi.gif|thumb|250px| ಕಟೀಲು ದುರ್ಗಾಪರಮೇಶ್ವರೀ]] [[Image:Kateel Durga Parameshwari 0145.JPG|thumb|250px|ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ]] '''ಕಟೀಲು''' [[ದಕ್ಷಿಣ ಕನ್ನಡ]] ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು. [http://www.mangaluruonline.in/city-guide/kateel-river-nandhini-mangalore ನಂದಿನಿ ನದಿಯ] ದಂಡೆಯ ಮೇಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲೊಂದು. ಜಿಲ್ಲೆಯ ಅನೇಕ ದೇವಾಲಯಗಳಂತೆ ಕಟೀಲು ದೇಗುಲವೂ ವಿದ್ಯಾದಾನ ಮತ್ತು ಅನ್ನದಾನಗಳ ಮೂಲಕ ಸಮಾಜೋನ್ನತಿಗೆ ತನ್ನ ಕಾಣಿಕೆ ಸಲ್ಲಿಸುತ್ತಿದೆ. ಈ ದೇವಾಲಯವು ನಂದಿನಿ ಎಂಬ ಒಂದು ಪುಟ್ಟ ನದಿಯ ಮಧ್ಯದಲ್ಲಿರುವ ಒಂದು ಸಣ್ಣ ದ್ವೀಪದಲ್ಲಿ ನೆಲೆಗೊಂಡಿದೆ. ಪ್ರತಿ ವರ್ಷವೂ ಸಾವಿರಾರು ಯಾತ್ರಿಕರು ಇಲ್ಲಿಗೆ ತಾಯಿ ದುರ್ಗಾ ಪರಮೇಶ್ವರಿಯ ದರ್ಶನಕ್ಕಾಗಿ ಭೇಟಿ ನೀಡುತ್ತಾರೆ. ==ಸ್ಥಳ ಪುರಾಣ== ಈ ಅಧ್ಯಾತ್ಮಿಕ ಕ್ಷೇತ್ರದ ಹಿಂದೆ ಸೊಗಸಾದ ಒಂದು ಪೌರಾಣಿಕ ಕಥೆಯಿದೆ. ಹಿಂದೆ ಶುಂಭ ಮತ್ತು ನಿಶುಂಭರೆಂಬ ರಾಕ್ಷಸರನ್ನು ದುರ್ಗೆಯು ಸಂಹರಿಸಿದ ಕಾಲದಲ್ಲಿ, ಅವರ ಮಂತ್ರಿಗಳಲ್ಲಿ ಒಬ್ಬನಾದ ಅರುಣಾಸುರನು ಯುದ್ಧಭೂಮಿಯಿಂದ ಓಡಿಹೋಗಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದನು. ಕಾಲಕ್ರಮೇಣ ಅವನು ರಾಕ್ಷಸರ ನಾಯಕನಾಗಿ, ಋಷಿಮುನಿಗಳ ತಪಸ್ಸು, ಯಾಗ, ಯಜ್ಞ ಮುಂತಾದವುಗಳಿಗೆ ವಿಘ್ನವನ್ನೊಡ್ಡತೊಡಗಿದನು. ಇದರಿಂದ ಋಷಿಮುನಿಗಳು ಯಾಗ ನಡೆಸದಂತಾದಾಗ ಕುಪಿತಗೊಂಡ ದೇವತೆಗಳು ಭೂಮಿಗೆ ಮಳೆ ಸುರಿಯುವುದನ್ನು ನಿಲ್ಲಿಸಿಬಿಟ್ಟರು. ಇದರಿಂದಾಗಿ ಭೂಮಿಯಲ್ಲಿ ಭೀಕರ ಕ್ಷಾಮ ತಲೆದೋರಿತು. ಎಲ್ಲೆಡೆಯೂ ನೀರು, ಆಹಾರಗಳ ಅಭಾವ ತಲೆದೋರಿತು. ಜನರ ದಾರುಣ ಸ್ಥಿತಿಯಿಂದ ವಿಚಲಿತರಾದ [[ಜಾಬಾಲಿ]] ಮಹರ್ಷಿಗಳು, ದೇವತೆಗಳನ್ನು ತೃಪ್ತಿಗೊಳಿಸಿ ತನ್ಮೂಲಕ ಮಳೆ ಸುರಿಯುವಂತೆ ಮಾಡಲು ಒಂದು ಯಜ್ಞವನ್ನು ನಡೆಸಲು ನಿಶ್ಚಯಿಸಿದರು. ಅದಕ್ಕಾಗಿ ಅವರು ದೇವಲೋಕಕ್ಕೆ ತೆರಳಿ ಯಜ್ಞಕ್ಕೆ ಸಹಾಯಕವಾಗುವಂತೆ ಕಾಮಧೇನುವನ್ನು ತಮ್ಮೊಡನೆ ಕಳುಹಿಸಿ ಕೊಡಲು ದೇವೇಂದ್ರನಲ್ಲಿ ವಿನಂತಿಸಿದರು. ಆದರೆ ಕಾಮಧೇನುವು ವರುಣ ಲೋಕಕ್ಕೆ ತೆರಳಿದ್ದರಿಂದ ಅವಳ ಬದಲಿಗೆ ಅವಳ ಮಗಳಾದ ನಂದಿನಿಯನ್ನು ಉದ್ದೇಶಿತ ಯಜ್ಞಕ್ಕೆ ಹೋಮಧೇನುವನ್ನಾಗಿ ಕರೆದೊಯ್ಯಲು ದೇವೇಂದ್ರನು ಅನುಮತಿಸಿದನು. ಅದಕ್ಕಾಗಿ ಮಹರ್ಷಿಗಳು ನಂದಿನಿಯ ಬಳಿಗೆ ತೆರಳಿ ತಮ್ಮೊಡನೆ ಬರುವಂತೆ ವಿನಂತಿಸಿದಾಗ ಅವಳು ಭೂಲೋಕವನ್ನು ಹಾಗೂ ಭೂಲೋಕದ ಜನರನ್ನು ನಿಂದಿಸಿ, ಮಹರ್ಷಿಗಳೊಡನೆ ಬರಲು ನಿರಾಕರಿಸಿದಳು. ಇದರಿಂದ ಮನನೊಂದ ಮಹರ್ಷಿಗಳು ಭೂಲೋಕದಲ್ಲಿ ನದಿಯಾಗಿ ಹರಿಯುವಂತೆ ನಂದಿನಿಯನ್ನು ಶಪಿಸಿದರು. ನಂದಿನಿಯು ಕ್ಷಮಿಸುವಂತೆ ಪ್ರಾರ್ಥಿಸಿದಾಗ ಕರುಣಾಪೂರ್ಣರಾದ ಮಹರ್ಷಿಗಳು ಶಾಪವಿಮೋಚನೆಗಾಗಿ ಆದಿಶಕ್ತಿಯನ್ನು ಪ್ರಾರ್ಥಿಸುವಂತೆ ಸೂಚಿಸಿದರು. ಅದರಂತೆಯೇ ನಂದಿನಿಯು ನಡೆದುಕೊಂಡಾಗ ಪ್ರತ್ಯಕ್ಷಳಾದ ಆದಿಶಕ್ತಿಯು ಋಷಿವಾಕ್ಯವನ್ನು ಸುಳ್ಳಾಗಿಸುವುದು ಅಸಾಧ್ಯವಾದ್ದರಿಂದ ನಂದಿನಿಯು ನದಿಯಾಗಿ ಹರಿಯಲೇಬೇಕೆಂದೂ, ಮುಂದೆ ತಾನೇ ಅವಳ ಮಗಳಾಗಿ ಜನಿಸಿ ಶಾಪದಿಂದ ಮುಕ್ತಿಯನ್ನು ಕೊಡುವುದಾಗಿಯೂ ಅಭಯವನ್ನಿತ್ತಳು. ಇದರಿಂದ ಸಮಾಧಾನಗೊಂಡ ನಂದಿನಿಯು ಮಾಘ ಶುಧ್ಧ ಪೂರ್ಣಿಮೆಯಂದು ಕನಕಗಿರಿಯಿಂದ ನದಿಯಾಗಿ ಹರಿದಳು. ಇದರಿಂದ ಭೂಮಿಯು ಮತ್ತೆ ಹಸುರಿನಿಂದ ಕಂಗೊಳಿಸಲಾರಂಭಿಸಿತು. ಇತ್ತ ಅರುಣಾಸುರನು ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿ ತನಗೆ ತ್ರಿಮೂರ್ತಿಗಳಿಂದಾಗಲೀ, ದೇವತೆಗಳಿಂದಾಗಲೀ, ಪುರುಷರಿಂದ ಅಥವಾ ಸ್ತ್ರೀಯರಿಂದಲಾಗಲೀ, ಚತುಷ್ಪದಿಗಳಿಂದಲಾಗಲೀ, ಷಟ್ಪದಿಗಳಿಂದಲಾಗಲೀ ಮರಣ ಬಾರದಂತೆ ವರವನ್ನು ಪಡೆದಿದ್ದನು. ಸರಸ್ವತೀ ದೇವಿಯೂ ಕೂಡ ಅವನಿಗೆ ಗಾಯತ್ರೀ ಮಂತ್ರವನ್ನುಪದೇಶಿಸಿ ಅನುಗ್ರಹಿಸಿದ್ದಳು. ಇವೆಲ್ಲವುಗಳಿಂದ ಅತ್ಯಂತ ಬಲಿಷ್ಠನಾದ ಅವನು ದೇವಲೋಕಕ್ಕೆ ಆಕ್ರಮಣ ನಡೆಸಿ ಅದನ್ನು ತನ್ನ ವಶಪಡಿಸಿಕೊಂಡನು. ತಮ್ಮ ನೆಲೆಯನ್ನು ಕಳೆದುಕೊಂಡ ದೇವತೆಗಳು ತ್ರಿಮೂರ್ತಿಗಳ ಜೊತೆಗೂಡಿ ಸ್ವರ್ಗವನ್ನು ಮರಳಿ ವಶಪಡಿಸಿ ಕೊಡುವಂತೆ ಆದಿಶಕ್ತಿಯನ್ನು ಮೊರೆಹೊಕ್ಕರು. ಆಗ ದೇವಿಯು, ಅರುಣಾಸುರನು ಗಾಯತ್ರೀ ಮಂತ್ರವನ್ನು ಉಪಾಸಿಸುವಷ್ಟು ಸಮಯ ತನಗೂ ಅವನನ್ನು ವಧಿಸುವುದು ಅಸಾಧ್ಯವೆಂದು ಹೇಳಿ, ದೇವಗುರು ಬೃಹಸ್ಪತಿಗಳ ಸಹಾಯದಿಂದ ಅವನನ್ನು ಗಾಯತ್ರೀ ಮಂತ್ರಪಠಣದಿಂದ ವಿಮುಖನನ್ನಾಗಿ ಮಾಡುವಂತೆ ತಿಳಿಸಿದಳು. ಅದರಂತೆಯೇ ಅರುಣಾಸುರನಲ್ಲಿಗೆ ತೆರಳಿದ ಬೃಹಸ್ಪತಿಗಳು ಅವನನ್ನು ಉಪಾಯದಿಂದ ಗಾಯತ್ರೀ ಮಂತ್ರದಿಂದ ವಿಮುಖನನ್ನಾಗಿಸಿದರು. ಇದರಿಂದ ಅರುಣಾಸುರನು ತಾನು ದೇವರಿಂದಲೂ ದೊಡ್ಡವನೆಂದು ಭಾವಿಸಲಾರಂಭಿಸಿದನು. ಋಷಿ ಮುನಿಗಳ ಯಜ್ಞವನ್ನು ಹಾಳುಗೆಡವಿ, ಎಲ್ಲರೂ ತನ್ನನ್ನೇ ಆರಾಧಿಸಬೇಕೆಂದು ಆಜ್ಞೆ ವಿಧಿಸಿದನು(ಆದೇಶಿಸಿದನು). ಅವನ ಅಟ್ಟಹಾಸ ಮಿತಿಮೀರಿದಾಗ ದೇವತೆಗಳಿಗೆ ಇತ್ತ ಮಾತಿನಂತೆ ದೇವಿಯು ಮೋಹಿನಿಯ ರೂಪವನ್ನು ತಾಳಿ ಅರುಣಾಸುರನ ಉದ್ಯಾನದಲ್ಲಿ ಸುತ್ತಾಡಲಾರಂಭಿಸಿದಳು. ಅರುಣಾಸುರನ ಮಂತ್ರಿಗಳಾದ ಚಂಡ ಪ್ರಚಂಡರು ಅವಳನ್ನು ನೋಡಿ, ಅರುಣಾಸುರನಿಗೆ ಅವಳ ಸೌಂದರ್ಯದ ಬಗ್ಗೆ ತಿಳಿಸಿದರು. ಅರುಣಾಸುರನು ಅವಳನ್ನು ಮದುವೆಯಾಗಲು ಉದ್ದೇಶಿಸಿ ಅವಳ ಬಳಿಗೆ ತೆರಳಿದನು. ತನ್ನ ಒಡೆಯರಾಗಿದ್ದ ಶುಂಭ ನಿಶುಂಭರನ್ನು ವಧಿಸಿದವಳು ಅವಳೇ ಎಂದು ತಿಳಿದು ಅವಳ ಮೇಲೆ ದಾಳಿ ಮಾಡಿದನು. ಆಗ ದೇವಿಯು ಅಲ್ಲಿಯೇ ಸಮೀಪದಲ್ಲಿದ್ದ ಬಂಡೆಯೊಂದರಲ್ಲಿ ಅಂತರ್ಧಾನಳಾದಳು. ಅರುಣಾಸುರನು ಕೋಪದಿಂದ ಆ ಬಂಡೆಯನ್ನು ತನ್ನ ಖಡ್ಗದಿಂದ ಒಡೆಯಲು ಅದರಿಂದ ಸಾವಿರಾರು ಸಂಖ್ಯೆಯಲ್ಲಿ ಹೊರಟ ದುಂಬಿಗಳು ಅವನನ್ನು ಕಚ್ಚಲಾರಂಭಿಸಿದವು. ದೇವಿಯು ಒಂದು ದೊಡ್ಡದಾದ ದುಂಬಿ (ಭ್ರಮರ) ಯ ರೂಪವನ್ನು ತಾಳಿ ಅರುಣಾಸುರನನ್ನು ಕಚ್ಚಿ ಕೊಂದಳು. ಭ್ರಮರದ ರೂಪವನ್ನು ತಾಳಿದ್ದರಿಂದ ಭ್ರಾಮರಿ ಎಂದು ಪ್ರಖ್ಯಾತಿಯನ್ನು ಪಡೆದಳು. ದೇವತೆಗಳು, ಜಾಬಾಲಿ ಮಹರ್ಷಿಗಳು ದೇವಲೋಕದ ಕಲ್ಪವೃಕ್ಷದಿಂದ ತಂದ ಎಳನೀರಿನಿಂದ ರೌದ್ರ ರೂಪದಲ್ಲಿದ್ದ ದೇವಿಗೆ ಅಭಿಷೇಕವನ್ನು ಮಾಡಿ ಶಾಂತರೂಪವನ್ನು ಹೊಂದುವಂತೆ ಪ್ರಾರ್ಥಿಸಿದರು. ಅದರಂತೆಯೇ ದೇವಿಯು ನಂದಿನಿ ನದಿಯ ಮಧ್ಯದಲ್ಲಿದ್ದ ಒಂದು ಪುಟ್ಟ ದ್ವೀಪದಲ್ಲಿ ಲಿಂಗ ರೂಪದಲ್ಲಿ ದುರ್ಗಾ ಪರಮೇಶ್ವರೀ ಎಂಬ ಹೆಸರಿನಿಂದ ಉದ್ಭವಿಸಿದಳು. ಇದರಿಂದ ನಂದಿನಿಯ ಶಾಪ ವಿಮೋಚನೆಯಾಯಿತು. ನಂದಿನಿಯ ಕಟಿ (ಸೊಂಟ/ನಡು) ಭಾಗದಲ್ಲಿರುವ ಇಳೆ (ಭೂಮಿ) ಯಲ್ಲಿ ದೇವಿಯು ಉದ್ಭವಿಸಿದ ಕಾರಣ ಆ ಕ್ಷೇತ್ರಕ್ಕೆ ಕಟೀಲು ಎಂಬ ಹೆಸರಾಯಿತು. <ref>[https://sa.wikisource.org/wiki/%E0%A4%A6%E0%A5%87%E0%A4%B5%E0%A5%80%E0%A4%AD%E0%A4%BE%E0%A4%97%E0%A4%B5%E0%A4%A4%E0%A4%AA%E0%A5%81%E0%A4%B0%E0%A4%BE%E0%A4%A3%E0%A4%AE%E0%A5%8D/%E0%A4%B8%E0%A5%8D%E0%A4%95%E0%A4%A8%E0%A5%8D%E0%A4%A7%E0%A4%83_%E0%A5%A6%E0%A5%A7%E0%A5%A6/%E0%A4%85%E0%A4%A7%E0%A5%8D%E0%A4%AF%E0%A4%BE%E0%A4%AF%E0%A4%83_%E0%A5%A7%E0%A5%A9 ದೇವೀ ಭಾಗವತ ]</ref> ==ಆಡಳಿತ ಮಂಡಳಿ== ಈ ದೇವಾಲಯವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿದೆ. ದೇವಸ್ಥಾನವು ಅನೇಕ ಬಗೆಯ ಕಲೆಗಳಿಗೆ ಆಶ್ರಯವನ್ನು, ಪ್ರೋತ್ಸಾಹವನ್ನು ನೀಡುತ್ತಿದೆ. ಆವುಗಳಲ್ಲಿ ಮುಖ್ಯವಾದ್ದು ಯಕ್ಷಗಾನ. [[6 ಯಕ್ಷಗಾನ ಮೇಳಗಳು]] ಸೇವಾರೂಪದಲ್ಲಿ ಯಕ್ಷಗಾನ ಬಯಲಾಟವನ್ನು ನಡೆಸಿಕೊಡುತ್ತವೆ. ವಿಶೇಷ ದಿನಗಳಂದು ಇಲ್ಲಿ ಚಂಡಿಕಾ ಹೋಮ, ತುಲಾಭಾರ, ವೇದ ಪಾರಾಯಣ, ಹರಿಕಥೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ. ==ಆಕರಗಳು== *[http://www.kateeldevi.in/History.aspx ‌‌‌‌‌‍ಸ್ಥಳಪುರಾಣ (ಇಂಗ್ಲಿಷ್ ಭಾಷೆಯಲ್ಲಿದೆ)] *[http://en.wikipedia.org/wiki/Kateel Kateel (ವಿಕಿಪೀಡಿಯ ಇಂಗ್ಲಿಷ್)] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆ]] == ಭೂಗೋಳಶಾಸ್ತ್ರ == ಇದು [[ಮಂಗಳೂರು|ಮಂಗಳೂರಿನಿಂದ]] ಸುಮಾರು 20.6 ಕಿಲೋಮೀಟರ್ ದೂರದಲ್ಲಿದೆ. <ref>{{Cite web|url=https://www.google.com/search?q=mangalore+to+kateel+temple|title=mangalore to kateel temple - Google Search}}</ref> ಉಡುಪಿಗೆ ಹೋಗುವ ದಾರಿಯಲ್ಲಿ ಕಟೀಲು ಇದೆ. [[ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು]] <ref>{{Cite web|url=https://www.mangaloreairport.com|title=Mangalore Airport (IXE)}}</ref> ಇರುವ ಬಜ್ಪೆ ಮತ್ತು ಕಿನ್ನಿಗೋಳಿ ಒಂದು ಪ್ರಮುಖ ಜಂಕ್ಷನ್ ನಡುವೆ ಇದೆ. Dndnd d d d dbddndn dd dndn d dd == ಹೆಸರಿನ ಉತ್ಪತ್ತಿ == == ಹೆಸರಿನ ಉತ್ಪತ್ತಿ == [[ತುಳು|ತುಳುವಿನಲ್ಲಿ]] 'ಕಟಿ' ಎಂದರೆ 'ಕೇಂದ್ರ' ಎಂದರ್ಥ. ಕಟೀಲು ನದಿಯ ಉಗಮಸ್ಥಾನವಾದ ಕನಕಗಿರಿ ಮತ್ತು ನದಿಯು ಸಮುದ್ರವನ್ನು ಸೇರುವ ಪಾವಂಜೆ ನಡುವೆ ಮಧ್ಯದಲ್ಲಿದೆ. 'ಇಲಾ' (Ila) ಎಂದರೆ ಪ್ರದೇಶ (ಭೂಮಿ), ಹೀಗಾಗಿ ಈ ಸ್ಥಳವನ್ನು 'ಕಟಿ + ಲ್ಲ', ಕಟೀಲು ಎಂದು ಕರೆಯಲಾಗುತ್ತದೆ.sbsbsbsbs ಬಾಬಾ sbsvzba sbs sbzsbb o6jvdsks457u3o972n9gzbd1zsip8vy 1116717 1116716 2022-08-25T04:44:21Z Ishqyk 76644 wikitext text/x-wiki {{Infobox Indian Jurisdiction |type = ನಗರ |native_name = ಕಟೀಲು |other_name = |district = ದಕ್ಷಿಣ ಕನ್ನಡ |state_name = ಕರ್ನಾಟಕ |nearest_city = ಮಂಗಳೂರು |parliament_const = ಮಂಗಳೂರು |assembly_const = [[Moodabidre|ಮೂಡಬಿದ್ರೆ]] |civic_agency = |skyline = |skyline_caption = |image_up = India_Karnataka_locator_map.svg |map_caption = |inset_map_marker = yes |latd = 13.0438238 |longd = 74.8701417 |locator_position = right |area_total = |area_magnitude = |altitude = |population_total = |population_as_of = |population_density = |sex_ratio = |literacy = |area_telephone = 08258 |postal_code = 574 148 |vehicle_code_range = |climate= }} [[Image:Kateeldevi.gif|thumb|250px| ಕಟೀಲು ದುರ್ಗಾಪರಮೇಶ್ವರೀ]] [[Image:Kateel Durga Parameshwari 0145.JPG|thumb|250px|ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ]] '''ಕಟೀಲು''' [[ದಕ್ಷಿಣ ಕನ್ನಡ]] ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು. [http://www.mangaluruonline.in/city-guide/kateel-river-nandhini-mangalore ನಂದಿನಿ ನದಿಯ] ದಂಡೆಯ ಮೇಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲೊಂದು. ಜಿಲ್ಲೆಯ ಅನೇಕ ದೇವಾಲಯಗಳಂತೆ ಕಟೀಲು ದೇಗುಲವೂ ವಿದ್ಯಾದಾನ ಮತ್ತು ಅನ್ನದಾನಗಳ ಮೂಲಕ ಸಮಾಜೋನ್ನತಿಗೆ ತನ್ನ ಕಾಣಿಕೆ ಸಲ್ಲಿಸುತ್ತಿದೆ. ಈ ದೇವಾಲಯವು ನಂದಿನಿ ಎಂಬ ಒಂದು ಪುಟ್ಟ ನದಿಯ ಮಧ್ಯದಲ್ಲಿರುವ ಒಂದು ಸಣ್ಣ ದ್ವೀಪದಲ್ಲಿ ನೆಲೆಗೊಂಡಿದೆ. ಪ್ರತಿ ವರ್ಷವೂ ಸಾವಿರಾರು ಯಾತ್ರಿಕರು ಇಲ್ಲಿಗೆ ತಾಯಿ ದುರ್ಗಾ ಪರಮೇಶ್ವರಿಯ ದರ್ಶನಕ್ಕಾಗಿ ಭೇಟಿ ನೀಡುತ್ತಾರೆ. ==ಸ್ಥಳ ಪುರಾಣ== ಈ ಅಧ್ಯಾತ್ಮಿಕ ಕ್ಷೇತ್ರದ ಹಿಂದೆ ಸೊಗಸಾದ ಒಂದು ಪೌರಾಣಿಕ ಕಥೆಯಿದೆ. ಹಿಂದೆ ಶುಂಭ ಮತ್ತು ನಿಶುಂಭರೆಂಬ ರಾಕ್ಷಸರನ್ನು ದುರ್ಗೆಯು ಸಂಹರಿಸಿದ ಕಾಲದಲ್ಲಿ, ಅವರ ಮಂತ್ರಿಗಳಲ್ಲಿ ಒಬ್ಬನಾದ ಅರುಣಾಸುರನು ಯುದ್ಧಭೂಮಿಯಿಂದ ಓಡಿಹೋಗಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದನು. ಕಾಲಕ್ರಮೇಣ ಅವನು ರಾಕ್ಷಸರ ನಾಯಕನಾಗಿ, ಋಷಿಮುನಿಗಳ ತಪಸ್ಸು, ಯಾಗ, ಯಜ್ಞ ಮುಂತಾದವುಗಳಿಗೆ ವಿಘ್ನವನ್ನೊಡ್ಡತೊಡಗಿದನು. ಇದರಿಂದ ಋಷಿಮುನಿಗಳು ಯಾಗ ನಡೆಸದಂತಾದಾಗ ಕುಪಿತಗೊಂಡ ದೇವತೆಗಳು ಭೂಮಿಗೆ ಮಳೆ ಸುರಿಯುವುದನ್ನು ನಿಲ್ಲಿಸಿಬಿಟ್ಟರು. ಇದರಿಂದಾಗಿ ಭೂಮಿಯಲ್ಲಿ ಭೀಕರ ಕ್ಷಾಮ ತಲೆದೋರಿತು. ಎಲ್ಲೆಡೆಯೂ ನೀರು, ಆಹಾರಗಳ ಅಭಾವ ತಲೆದೋರಿತು. ಜನರ ದಾರುಣ ಸ್ಥಿತಿಯಿಂದ ವಿಚಲಿತರಾದ [[ಜಾಬಾಲಿ]] ಮಹರ್ಷಿಗಳು, ದೇವತೆಗಳನ್ನು ತೃಪ್ತಿಗೊಳಿಸಿ ತನ್ಮೂಲಕ ಮಳೆ ಸುರಿಯುವಂತೆ ಮಾಡಲು ಒಂದು ಯಜ್ಞವನ್ನು ನಡೆಸಲು ನಿಶ್ಚಯಿಸಿದರು. ಅದಕ್ಕಾಗಿ ಅವರು ದೇವಲೋಕಕ್ಕೆ ತೆರಳಿ ಯಜ್ಞಕ್ಕೆ ಸಹಾಯಕವಾಗುವಂತೆ ಕಾಮಧೇನುವನ್ನು ತಮ್ಮೊಡನೆ ಕಳುಹಿಸಿ ಕೊಡಲು ದೇವೇಂದ್ರನಲ್ಲಿ ವಿನಂತಿಸಿದರು. ಆದರೆ ಕಾಮಧೇನುವು ವರುಣ ಲೋಕಕ್ಕೆ ತೆರಳಿದ್ದರಿಂದ ಅವಳ ಬದಲಿಗೆ ಅವಳ ಮಗಳಾದ ನಂದಿನಿಯನ್ನು ಉದ್ದೇಶಿತ ಯಜ್ಞಕ್ಕೆ ಹೋಮಧೇನುವನ್ನಾಗಿ ಕರೆದೊಯ್ಯಲು ದೇವೇಂದ್ರನು ಅನುಮತಿಸಿದನು. ಅದಕ್ಕಾಗಿ ಮಹರ್ಷಿಗಳು ನಂದಿನಿಯ ಬಳಿಗೆ ತೆರಳಿ ತಮ್ಮೊಡನೆ ಬರುವಂತೆ ವಿನಂತಿಸಿದಾಗ ಅವಳು ಭೂಲೋಕವನ್ನು ಹಾಗೂ ಭೂಲೋಕದ ಜನರನ್ನು ನಿಂದಿಸಿ, ಮಹರ್ಷಿಗಳೊಡನೆ ಬರಲು ನಿರಾಕರಿಸಿದಳು. ಇದರಿಂದ ಮನನೊಂದ ಮಹರ್ಷಿಗಳು ಭೂಲೋಕದಲ್ಲಿ ನದಿಯಾಗಿ ಹರಿಯುವಂತೆ ನಂದಿನಿಯನ್ನು ಶಪಿಸಿದರು. ನಂದಿನಿಯು ಕ್ಷಮಿಸುವಂತೆ ಪ್ರಾರ್ಥಿಸಿದಾಗ ಕರುಣಾಪೂರ್ಣರಾದ ಮಹರ್ಷಿಗಳು ಶಾಪವಿಮೋಚನೆಗಾಗಿ ಆದಿಶಕ್ತಿಯನ್ನು ಪ್ರಾರ್ಥಿಸುವಂತೆ ಸೂಚಿಸಿದರು. ಅದರಂತೆಯೇ ನಂದಿನಿಯು ನಡೆದುಕೊಂಡಾಗ ಪ್ರತ್ಯಕ್ಷಳಾದ ಆದಿಶಕ್ತಿಯು ಋಷಿವಾಕ್ಯವನ್ನು ಸುಳ್ಳಾಗಿಸುವುದು ಅಸಾಧ್ಯವಾದ್ದರಿಂದ ನಂದಿನಿಯು ನದಿಯಾಗಿ ಹರಿಯಲೇಬೇಕೆಂದೂ, ಮುಂದೆ ತಾನೇ ಅವಳ ಮಗಳಾಗಿ ಜನಿಸಿ ಶಾಪದಿಂದ ಮುಕ್ತಿಯನ್ನು ಕೊಡುವುದಾಗಿಯೂ ಅಭಯವನ್ನಿತ್ತಳು. ಇದರಿಂದ ಸಮಾಧಾನಗೊಂಡ ನಂದಿನಿಯು ಮಾಘ ಶುಧ್ಧ ಪೂರ್ಣಿಮೆಯಂದು ಕನಕಗಿರಿಯಿಂದ ನದಿಯಾಗಿ ಹರಿದಳು. ಇದರಿಂದ ಭೂಮಿಯು ಮತ್ತೆ ಹಸುರಿನಿಂದ ಕಂಗೊಳಿಸಲಾರಂಭಿಸಿತು. ಇತ್ತ ಅರುಣಾಸುರನು ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿ ತನಗೆ ತ್ರಿಮೂರ್ತಿಗಳಿಂದಾಗಲೀ, ದೇವತೆಗಳಿಂದಾಗಲೀ, ಪುರುಷರಿಂದ ಅಥವಾ ಸ್ತ್ರೀಯರಿಂದಲಾಗಲೀ, ಚತುಷ್ಪದಿಗಳಿಂದಲಾಗಲೀ, ಷಟ್ಪದಿಗಳಿಂದಲಾಗಲೀ ಮರಣ ಬಾರದಂತೆ ವರವನ್ನು ಪಡೆದಿದ್ದನು. ಸರಸ್ವತೀ ದೇವಿಯೂ ಕೂಡ ಅವನಿಗೆ ಗಾಯತ್ರೀ ಮಂತ್ರವನ್ನುಪದೇಶಿಸಿ ಅನುಗ್ರಹಿಸಿದ್ದಳು. ಇವೆಲ್ಲವುಗಳಿಂದ ಅತ್ಯಂತ ಬಲಿಷ್ಠನಾದ ಅವನು ದೇವಲೋಕಕ್ಕೆ ಆಕ್ರಮಣ ನಡೆಸಿ ಅದನ್ನು ತನ್ನ ವಶಪಡಿಸಿಕೊಂಡನು. ತಮ್ಮ ನೆಲೆಯನ್ನು ಕಳೆದುಕೊಂಡ ದೇವತೆಗಳು ತ್ರಿಮೂರ್ತಿಗಳ ಜೊತೆಗೂಡಿ ಸ್ವರ್ಗವನ್ನು ಮರಳಿ ವಶಪಡಿಸಿ ಕೊಡುವಂತೆ ಆದಿಶಕ್ತಿಯನ್ನು ಮೊರೆಹೊಕ್ಕರು. ಆಗ ದೇವಿಯು, ಅರುಣಾಸುರನು ಗಾಯತ್ರೀ ಮಂತ್ರವನ್ನು ಉಪಾಸಿಸುವಷ್ಟು ಸಮಯ ತನಗೂ ಅವನನ್ನು ವಧಿಸುವುದು ಅಸಾಧ್ಯವೆಂದು ಹೇಳಿ, ದೇವಗುರು ಬೃಹಸ್ಪತಿಗಳ ಸಹಾಯದಿಂದ ಅವನನ್ನು ಗಾಯತ್ರೀ ಮಂತ್ರಪಠಣದಿಂದ ವಿಮುಖನನ್ನಾಗಿ ಮಾಡುವಂತೆ ತಿಳಿಸಿದಳು. ಅದರಂತೆಯೇ ಅರುಣಾಸುರನಲ್ಲಿಗೆ ತೆರಳಿದ ಬೃಹಸ್ಪತಿಗಳು ಅವನನ್ನು ಉಪಾಯದಿಂದ ಗಾಯತ್ರೀ ಮಂತ್ರದಿಂದ ವಿಮುಖನನ್ನಾಗಿಸಿದರು. ಇದರಿಂದ ಅರುಣಾಸುರನು ತಾನು ದೇವರಿಂದಲೂ ದೊಡ್ಡವನೆಂದು ಭಾವಿಸಲಾರಂಭಿಸಿದನು. ಋಷಿ ಮುನಿಗಳ ಯಜ್ಞವನ್ನು ಹಾಳುಗೆಡವಿ, ಎಲ್ಲರೂ ತನ್ನನ್ನೇ ಆರಾಧಿಸಬೇಕೆಂದು ಆಜ್ಞೆ ವಿಧಿಸಿದನು(ಆದೇಶಿಸಿದನು). ಅವನ ಅಟ್ಟಹಾಸ ಮಿತಿಮೀರಿದಾಗ ದೇವತೆಗಳಿಗೆ ಇತ್ತ ಮಾತಿನಂತೆ ದೇವಿಯು ಮೋಹಿನಿಯ ರೂಪವನ್ನು ತಾಳಿ ಅರುಣಾಸುರನ ಉದ್ಯಾನದಲ್ಲಿ ಸುತ್ತಾಡಲಾರಂಭಿಸಿದಳು. ಅರುಣಾಸುರನ ಮಂತ್ರಿಗಳಾದ ಚಂಡ ಪ್ರಚಂಡರು ಅವಳನ್ನು ನೋಡಿ, ಅರುಣಾಸುರನಿಗೆ ಅವಳ ಸೌಂದರ್ಯದ ಬಗ್ಗೆ ತಿಳಿಸಿದರು. ಅರುಣಾಸುರನು ಅವಳನ್ನು ಮದುವೆಯಾಗಲು ಉದ್ದೇಶಿಸಿ ಅವಳ ಬಳಿಗೆ ತೆರಳಿದನು. ತನ್ನ ಒಡೆಯರಾಗಿದ್ದ ಶುಂಭ ನಿಶುಂಭರನ್ನು ವಧಿಸಿದವಳು ಅವಳೇ ಎಂದು ತಿಳಿದು ಅವಳ ಮೇಲೆ ದಾಳಿ ಮಾಡಿದನು. ಆಗ ದೇವಿಯು ಅಲ್ಲಿಯೇ ಸಮೀಪದಲ್ಲಿದ್ದ ಬಂಡೆಯೊಂದರಲ್ಲಿ ಅಂತರ್ಧಾನಳಾದಳು. ಅರುಣಾಸುರನು ಕೋಪದಿಂದ ಆ ಬಂಡೆಯನ್ನು ತನ್ನ ಖಡ್ಗದಿಂದ ಒಡೆಯಲು ಅದರಿಂದ ಸಾವಿರಾರು ಸಂಖ್ಯೆಯಲ್ಲಿ ಹೊರಟ ದುಂಬಿಗಳು ಅವನನ್ನು ಕಚ್ಚಲಾರಂಭಿಸಿದವು. ದೇವಿಯು ಒಂದು ದೊಡ್ಡದಾದ ದುಂಬಿ (ಭ್ರಮರ) ಯ ರೂಪವನ್ನು ತಾಳಿ ಅರುಣಾಸುರನನ್ನು ಕಚ್ಚಿ ಕೊಂದಳು. ಭ್ರಮರದ ರೂಪವನ್ನು ತಾಳಿದ್ದರಿಂದ ಭ್ರಾಮರಿ ಎಂದು ಪ್ರಖ್ಯಾತಿಯನ್ನು ಪಡೆದಳು. ದೇವತೆಗಳು, ಜಾಬಾಲಿ ಮಹರ್ಷಿಗಳು ದೇವಲೋಕದ ಕಲ್ಪವೃಕ್ಷದಿಂದ ತಂದ ಎಳನೀರಿನಿಂದ ರೌದ್ರ ರೂಪದಲ್ಲಿದ್ದ ದೇವಿಗೆ ಅಭಿಷೇಕವನ್ನು ಮಾಡಿ ಶಾಂತರೂಪವನ್ನು ಹೊಂದುವಂತೆ ಪ್ರಾರ್ಥಿಸಿದರು. ಅದರಂತೆಯೇ ದೇವಿಯು ನಂದಿನಿ ನದಿಯ ಮಧ್ಯದಲ್ಲಿದ್ದ ಒಂದು ಪುಟ್ಟ ದ್ವೀಪದಲ್ಲಿ ಲಿಂಗ ರೂಪದಲ್ಲಿ ದುರ್ಗಾ ಪರಮೇಶ್ವರೀ ಎಂಬ ಹೆಸರಿನಿಂದ ಉದ್ಭವಿಸಿದಳು. ಇದರಿಂದ ನಂದಿನಿಯ ಶಾಪ ವಿಮೋಚನೆಯಾಯಿತು. ನಂದಿನಿಯ ಕಟಿ (ಸೊಂಟ/ನಡು) ಭಾಗದಲ್ಲಿರುವ ಇಳೆ (ಭೂಮಿ) ಯಲ್ಲಿ ದೇವಿಯು ಉದ್ಭವಿಸಿದ ಕಾರಣ ಆ ಕ್ಷೇತ್ರಕ್ಕೆ ಕಟೀಲು ಎಂಬ ಹೆಸರಾಯಿತು. <ref>[https://sa.wikisource.org/wiki/%E0%A4%A6%E0%A5%87%E0%A4%B5%E0%A5%80%E0%A4%AD%E0%A4%BE%E0%A4%97%E0%A4%B5%E0%A4%A4%E0%A4%AA%E0%A5%81%E0%A4%B0%E0%A4%BE%E0%A4%A3%E0%A4%AE%E0%A5%8D/%E0%A4%B8%E0%A5%8D%E0%A4%95%E0%A4%A8%E0%A5%8D%E0%A4%A7%E0%A4%83_%E0%A5%A6%E0%A5%A7%E0%A5%A6/%E0%A4%85%E0%A4%A7%E0%A5%8D%E0%A4%AF%E0%A4%BE%E0%A4%AF%E0%A4%83_%E0%A5%A7%E0%A5%A9 ದೇವೀ ಭಾಗವತ ]</ref> ==ಆಡಳಿತ ಮಂಡಳಿ== ಈ ದೇವಾಲಯವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿದೆ. ದೇವಸ್ಥಾನವು ಅನೇಕ ಬಗೆಯ ಕಲೆಗಳಿಗೆ ಆಶ್ರಯವನ್ನು, ಪ್ರೋತ್ಸಾಹವನ್ನು ನೀಡುತ್ತಿದೆ. ಆವುಗಳಲ್ಲಿ ಮುಖ್ಯವಾದ್ದು ಯಕ್ಷಗಾನ. [[6 ಯಕ್ಷಗಾನ ಮೇಳಗಳು]] ಸೇವಾರೂಪದಲ್ಲಿ ಯಕ್ಷಗಾನ ಬಯಲಾಟವನ್ನು ನಡೆಸಿಕೊಡುತ್ತವೆ. ವಿಶೇಷ ದಿನಗಳಂದು ಇಲ್ಲಿ ಚಂಡಿಕಾ ಹೋಮ, ತುಲಾಭಾರ, ವೇದ ಪಾರಾಯಣ, ಹರಿಕಥೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ. ==ಆಕರಗಳು== *[http://www.kateeldevi.in/History.aspx ‌‌‌‌‌‍ಸ್ಥಳಪುರಾಣ (ಇಂಗ್ಲಿಷ್ ಭಾಷೆಯಲ್ಲಿದೆ)] *[http://en.wikipedia.org/wiki/Kateel Kateel (ವಿಕಿಪೀಡಿಯ ಇಂಗ್ಲಿಷ್)] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆ]] == ಭೂಗೋಳಶಾಸ್ತ್ರ == ಇದು [[ಮಂಗಳೂರು|ಮಂಗಳೂರಿನಿಂದ]] ಸುಮಾರು 20.6 ಕಿಲೋಮೀಟರ್ ದೂರದಲ್ಲಿದೆ. <ref>{{Cite web|url=https://www.google.com/search?q=mangalore+to+kateel+temple|title=mangalore to kateel temple - Google Search}}</ref> ಉಡುಪಿಗೆ ಹೋಗುವ ದಾರಿಯಲ್ಲಿ ಕಟೀಲು ಇದೆ. [[ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು]] <ref>{{Cite web|url=https://www.mangaloreairport.com|title=Mangalore Airport (IXE)}}</ref> ಇರುವ ಬಜ್ಪೆ ಮತ್ತು ಕಿನ್ನಿಗೋಳಿ ಒಂದು ಪ್ರಮುಖ ಜಂಕ್ಷನ್ ನಡುವೆ ಇದೆ. Dndnd d d d dbddndn dd dndn d dd == ಹೆಸರಿನ ಉತ್ಪತ್ತಿ == [[ತುಳು|ತುಳುವಿನಲ್ಲಿ]] 'ಕಟಿ' ಎಂದರೆ 'ಕೇಂದ್ರ' ಎಂದರ್ಥ. ಕಟೀಲು ನದಿಯ ಉಗಮಸ್ಥಾನವಾದ ಕನಕಗಿರಿ ಮತ್ತು ನದಿಯು ಸಮುದ್ರವನ್ನು ಸೇರುವ ಪಾವಂಜೆ ನಡುವೆ ಮಧ್ಯದಲ್ಲಿದೆ. 'ಇಲಾ' (Ila) ಎಂದರೆ ಪ್ರದೇಶ (ಭೂಮಿ), ಹೀಗಾಗಿ ಈ ಸ್ಥಳವನ್ನು 'ಕಟಿ + ಲ್ಲ', ಕಟೀಲು ಎಂದು ಕರೆಯಲಾಗುತ್ತದೆ.sbsbsbsbs ಬಾಬಾ sbsvzba sbs sbzsbb 6jvbcedgk5vhoiad9i74samgngzxrnh 1116718 1116717 2022-08-25T04:44:39Z Ishqyk 76644 wikitext text/x-wiki {{Infobox Indian Jurisdiction |type = ನಗರ |native_name = ಕಟೀಲು |other_name = |district = ದಕ್ಷಿಣ ಕನ್ನಡ |state_name = ಕರ್ನಾಟಕ |nearest_city = ಮಂಗಳೂರು |parliament_const = ಮಂಗಳೂರು |assembly_const = [[Moodabidre|ಮೂಡಬಿದ್ರೆ]] |civic_agency = |skyline = |skyline_caption = |image_up = India_Karnataka_locator_map.svg |map_caption = |inset_map_marker = yes |latd = 13.0438238 |longd = 74.8701417 |locator_position = right |area_total = |area_magnitude = |altitude = |population_total = |population_as_of = |population_density = |sex_ratio = |literacy = |area_telephone = 08258 |postal_code = 574 148 |vehicle_code_range = |climate= }} [[Image:Kateeldevi.gif|thumb|250px| ಕಟೀಲು ದುರ್ಗಾಪರಮೇಶ್ವರೀ]] [[Image:Kateel Durga Parameshwari 0145.JPG|thumb|250px|ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ]] '''ಕಟೀಲು''' [[ದಕ್ಷಿಣ ಕನ್ನಡ]] ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು. [http://www.mangaluruonline.in/city-guide/kateel-river-nandhini-mangalore ನಂದಿನಿ ನದಿಯ] ದಂಡೆಯ ಮೇಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲೊಂದು. ಜಿಲ್ಲೆಯ ಅನೇಕ ದೇವಾಲಯಗಳಂತೆ ಕಟೀಲು ದೇಗುಲವೂ ವಿದ್ಯಾದಾನ ಮತ್ತು ಅನ್ನದಾನಗಳ ಮೂಲಕ ಸಮಾಜೋನ್ನತಿಗೆ ತನ್ನ ಕಾಣಿಕೆ ಸಲ್ಲಿಸುತ್ತಿದೆ. ಈ ದೇವಾಲಯವು ನಂದಿನಿ ಎಂಬ ಒಂದು ಪುಟ್ಟ ನದಿಯ ಮಧ್ಯದಲ್ಲಿರುವ ಒಂದು ಸಣ್ಣ ದ್ವೀಪದಲ್ಲಿ ನೆಲೆಗೊಂಡಿದೆ. ಪ್ರತಿ ವರ್ಷವೂ ಸಾವಿರಾರು ಯಾತ್ರಿಕರು ಇಲ್ಲಿಗೆ ತಾಯಿ ದುರ್ಗಾ ಪರಮೇಶ್ವರಿಯ ದರ್ಶನಕ್ಕಾಗಿ ಭೇಟಿ ನೀಡುತ್ತಾರೆ. ==ಸ್ಥಳ ಪುರಾಣ== ಈ ಅಧ್ಯಾತ್ಮಿಕ ಕ್ಷೇತ್ರದ ಹಿಂದೆ ಸೊಗಸಾದ ಒಂದು ಪೌರಾಣಿಕ ಕಥೆಯಿದೆ. ಹಿಂದೆ ಶುಂಭ ಮತ್ತು ನಿಶುಂಭರೆಂಬ ರಾಕ್ಷಸರನ್ನು ದುರ್ಗೆಯು ಸಂಹರಿಸಿದ ಕಾಲದಲ್ಲಿ, ಅವರ ಮಂತ್ರಿಗಳಲ್ಲಿ ಒಬ್ಬನಾದ ಅರುಣಾಸುರನು ಯುದ್ಧಭೂಮಿಯಿಂದ ಓಡಿಹೋಗಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದನು. ಕಾಲಕ್ರಮೇಣ ಅವನು ರಾಕ್ಷಸರ ನಾಯಕನಾಗಿ, ಋಷಿಮುನಿಗಳ ತಪಸ್ಸು, ಯಾಗ, ಯಜ್ಞ ಮುಂತಾದವುಗಳಿಗೆ ವಿಘ್ನವನ್ನೊಡ್ಡತೊಡಗಿದನು. ಇದರಿಂದ ಋಷಿಮುನಿಗಳು ಯಾಗ ನಡೆಸದಂತಾದಾಗ ಕುಪಿತಗೊಂಡ ದೇವತೆಗಳು ಭೂಮಿಗೆ ಮಳೆ ಸುರಿಯುವುದನ್ನು ನಿಲ್ಲಿಸಿಬಿಟ್ಟರು. ಇದರಿಂದಾಗಿ ಭೂಮಿಯಲ್ಲಿ ಭೀಕರ ಕ್ಷಾಮ ತಲೆದೋರಿತು. ಎಲ್ಲೆಡೆಯೂ ನೀರು, ಆಹಾರಗಳ ಅಭಾವ ತಲೆದೋರಿತು. ಜನರ ದಾರುಣ ಸ್ಥಿತಿಯಿಂದ ವಿಚಲಿತರಾದ [[ಜಾಬಾಲಿ]] ಮಹರ್ಷಿಗಳು, ದೇವತೆಗಳನ್ನು ತೃಪ್ತಿಗೊಳಿಸಿ ತನ್ಮೂಲಕ ಮಳೆ ಸುರಿಯುವಂತೆ ಮಾಡಲು ಒಂದು ಯಜ್ಞವನ್ನು ನಡೆಸಲು ನಿಶ್ಚಯಿಸಿದರು. ಅದಕ್ಕಾಗಿ ಅವರು ದೇವಲೋಕಕ್ಕೆ ತೆರಳಿ ಯಜ್ಞಕ್ಕೆ ಸಹಾಯಕವಾಗುವಂತೆ ಕಾಮಧೇನುವನ್ನು ತಮ್ಮೊಡನೆ ಕಳುಹಿಸಿ ಕೊಡಲು ದೇವೇಂದ್ರನಲ್ಲಿ ವಿನಂತಿಸಿದರು. ಆದರೆ ಕಾಮಧೇನುವು ವರುಣ ಲೋಕಕ್ಕೆ ತೆರಳಿದ್ದರಿಂದ ಅವಳ ಬದಲಿಗೆ ಅವಳ ಮಗಳಾದ ನಂದಿನಿಯನ್ನು ಉದ್ದೇಶಿತ ಯಜ್ಞಕ್ಕೆ ಹೋಮಧೇನುವನ್ನಾಗಿ ಕರೆದೊಯ್ಯಲು ದೇವೇಂದ್ರನು ಅನುಮತಿಸಿದನು. ಅದಕ್ಕಾಗಿ ಮಹರ್ಷಿಗಳು ನಂದಿನಿಯ ಬಳಿಗೆ ತೆರಳಿ ತಮ್ಮೊಡನೆ ಬರುವಂತೆ ವಿನಂತಿಸಿದಾಗ ಅವಳು ಭೂಲೋಕವನ್ನು ಹಾಗೂ ಭೂಲೋಕದ ಜನರನ್ನು ನಿಂದಿಸಿ, ಮಹರ್ಷಿಗಳೊಡನೆ ಬರಲು ನಿರಾಕರಿಸಿದಳು. ಇದರಿಂದ ಮನನೊಂದ ಮಹರ್ಷಿಗಳು ಭೂಲೋಕದಲ್ಲಿ ನದಿಯಾಗಿ ಹರಿಯುವಂತೆ ನಂದಿನಿಯನ್ನು ಶಪಿಸಿದರು. ನಂದಿನಿಯು ಕ್ಷಮಿಸುವಂತೆ ಪ್ರಾರ್ಥಿಸಿದಾಗ ಕರುಣಾಪೂರ್ಣರಾದ ಮಹರ್ಷಿಗಳು ಶಾಪವಿಮೋಚನೆಗಾಗಿ ಆದಿಶಕ್ತಿಯನ್ನು ಪ್ರಾರ್ಥಿಸುವಂತೆ ಸೂಚಿಸಿದರು. ಅದರಂತೆಯೇ ನಂದಿನಿಯು ನಡೆದುಕೊಂಡಾಗ ಪ್ರತ್ಯಕ್ಷಳಾದ ಆದಿಶಕ್ತಿಯು ಋಷಿವಾಕ್ಯವನ್ನು ಸುಳ್ಳಾಗಿಸುವುದು ಅಸಾಧ್ಯವಾದ್ದರಿಂದ ನಂದಿನಿಯು ನದಿಯಾಗಿ ಹರಿಯಲೇಬೇಕೆಂದೂ, ಮುಂದೆ ತಾನೇ ಅವಳ ಮಗಳಾಗಿ ಜನಿಸಿ ಶಾಪದಿಂದ ಮುಕ್ತಿಯನ್ನು ಕೊಡುವುದಾಗಿಯೂ ಅಭಯವನ್ನಿತ್ತಳು. ಇದರಿಂದ ಸಮಾಧಾನಗೊಂಡ ನಂದಿನಿಯು ಮಾಘ ಶುಧ್ಧ ಪೂರ್ಣಿಮೆಯಂದು ಕನಕಗಿರಿಯಿಂದ ನದಿಯಾಗಿ ಹರಿದಳು. ಇದರಿಂದ ಭೂಮಿಯು ಮತ್ತೆ ಹಸುರಿನಿಂದ ಕಂಗೊಳಿಸಲಾರಂಭಿಸಿತು. ಇತ್ತ ಅರುಣಾಸುರನು ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿ ತನಗೆ ತ್ರಿಮೂರ್ತಿಗಳಿಂದಾಗಲೀ, ದೇವತೆಗಳಿಂದಾಗಲೀ, ಪುರುಷರಿಂದ ಅಥವಾ ಸ್ತ್ರೀಯರಿಂದಲಾಗಲೀ, ಚತುಷ್ಪದಿಗಳಿಂದಲಾಗಲೀ, ಷಟ್ಪದಿಗಳಿಂದಲಾಗಲೀ ಮರಣ ಬಾರದಂತೆ ವರವನ್ನು ಪಡೆದಿದ್ದನು. ಸರಸ್ವತೀ ದೇವಿಯೂ ಕೂಡ ಅವನಿಗೆ ಗಾಯತ್ರೀ ಮಂತ್ರವನ್ನುಪದೇಶಿಸಿ ಅನುಗ್ರಹಿಸಿದ್ದಳು. ಇವೆಲ್ಲವುಗಳಿಂದ ಅತ್ಯಂತ ಬಲಿಷ್ಠನಾದ ಅವನು ದೇವಲೋಕಕ್ಕೆ ಆಕ್ರಮಣ ನಡೆಸಿ ಅದನ್ನು ತನ್ನ ವಶಪಡಿಸಿಕೊಂಡನು. ತಮ್ಮ ನೆಲೆಯನ್ನು ಕಳೆದುಕೊಂಡ ದೇವತೆಗಳು ತ್ರಿಮೂರ್ತಿಗಳ ಜೊತೆಗೂಡಿ ಸ್ವರ್ಗವನ್ನು ಮರಳಿ ವಶಪಡಿಸಿ ಕೊಡುವಂತೆ ಆದಿಶಕ್ತಿಯನ್ನು ಮೊರೆಹೊಕ್ಕರು. ಆಗ ದೇವಿಯು, ಅರುಣಾಸುರನು ಗಾಯತ್ರೀ ಮಂತ್ರವನ್ನು ಉಪಾಸಿಸುವಷ್ಟು ಸಮಯ ತನಗೂ ಅವನನ್ನು ವಧಿಸುವುದು ಅಸಾಧ್ಯವೆಂದು ಹೇಳಿ, ದೇವಗುರು ಬೃಹಸ್ಪತಿಗಳ ಸಹಾಯದಿಂದ ಅವನನ್ನು ಗಾಯತ್ರೀ ಮಂತ್ರಪಠಣದಿಂದ ವಿಮುಖನನ್ನಾಗಿ ಮಾಡುವಂತೆ ತಿಳಿಸಿದಳು. ಅದರಂತೆಯೇ ಅರುಣಾಸುರನಲ್ಲಿಗೆ ತೆರಳಿದ ಬೃಹಸ್ಪತಿಗಳು ಅವನನ್ನು ಉಪಾಯದಿಂದ ಗಾಯತ್ರೀ ಮಂತ್ರದಿಂದ ವಿಮುಖನನ್ನಾಗಿಸಿದರು. ಇದರಿಂದ ಅರುಣಾಸುರನು ತಾನು ದೇವರಿಂದಲೂ ದೊಡ್ಡವನೆಂದು ಭಾವಿಸಲಾರಂಭಿಸಿದನು. ಋಷಿ ಮುನಿಗಳ ಯಜ್ಞವನ್ನು ಹಾಳುಗೆಡವಿ, ಎಲ್ಲರೂ ತನ್ನನ್ನೇ ಆರಾಧಿಸಬೇಕೆಂದು ಆಜ್ಞೆ ವಿಧಿಸಿದನು(ಆದೇಶಿಸಿದನು). ಅವನ ಅಟ್ಟಹಾಸ ಮಿತಿಮೀರಿದಾಗ ದೇವತೆಗಳಿಗೆ ಇತ್ತ ಮಾತಿನಂತೆ ದೇವಿಯು ಮೋಹಿನಿಯ ರೂಪವನ್ನು ತಾಳಿ ಅರುಣಾಸುರನ ಉದ್ಯಾನದಲ್ಲಿ ಸುತ್ತಾಡಲಾರಂಭಿಸಿದಳು. ಅರುಣಾಸುರನ ಮಂತ್ರಿಗಳಾದ ಚಂಡ ಪ್ರಚಂಡರು ಅವಳನ್ನು ನೋಡಿ, ಅರುಣಾಸುರನಿಗೆ ಅವಳ ಸೌಂದರ್ಯದ ಬಗ್ಗೆ ತಿಳಿಸಿದರು. ಅರುಣಾಸುರನು ಅವಳನ್ನು ಮದುವೆಯಾಗಲು ಉದ್ದೇಶಿಸಿ ಅವಳ ಬಳಿಗೆ ತೆರಳಿದನು. ತನ್ನ ಒಡೆಯರಾಗಿದ್ದ ಶುಂಭ ನಿಶುಂಭರನ್ನು ವಧಿಸಿದವಳು ಅವಳೇ ಎಂದು ತಿಳಿದು ಅವಳ ಮೇಲೆ ದಾಳಿ ಮಾಡಿದನು. ಆಗ ದೇವಿಯು ಅಲ್ಲಿಯೇ ಸಮೀಪದಲ್ಲಿದ್ದ ಬಂಡೆಯೊಂದರಲ್ಲಿ ಅಂತರ್ಧಾನಳಾದಳು. ಅರುಣಾಸುರನು ಕೋಪದಿಂದ ಆ ಬಂಡೆಯನ್ನು ತನ್ನ ಖಡ್ಗದಿಂದ ಒಡೆಯಲು ಅದರಿಂದ ಸಾವಿರಾರು ಸಂಖ್ಯೆಯಲ್ಲಿ ಹೊರಟ ದುಂಬಿಗಳು ಅವನನ್ನು ಕಚ್ಚಲಾರಂಭಿಸಿದವು. ದೇವಿಯು ಒಂದು ದೊಡ್ಡದಾದ ದುಂಬಿ (ಭ್ರಮರ) ಯ ರೂಪವನ್ನು ತಾಳಿ ಅರುಣಾಸುರನನ್ನು ಕಚ್ಚಿ ಕೊಂದಳು. ಭ್ರಮರದ ರೂಪವನ್ನು ತಾಳಿದ್ದರಿಂದ ಭ್ರಾಮರಿ ಎಂದು ಪ್ರಖ್ಯಾತಿಯನ್ನು ಪಡೆದಳು. ದೇವತೆಗಳು, ಜಾಬಾಲಿ ಮಹರ್ಷಿಗಳು ದೇವಲೋಕದ ಕಲ್ಪವೃಕ್ಷದಿಂದ ತಂದ ಎಳನೀರಿನಿಂದ ರೌದ್ರ ರೂಪದಲ್ಲಿದ್ದ ದೇವಿಗೆ ಅಭಿಷೇಕವನ್ನು ಮಾಡಿ ಶಾಂತರೂಪವನ್ನು ಹೊಂದುವಂತೆ ಪ್ರಾರ್ಥಿಸಿದರು. ಅದರಂತೆಯೇ ದೇವಿಯು ನಂದಿನಿ ನದಿಯ ಮಧ್ಯದಲ್ಲಿದ್ದ ಒಂದು ಪುಟ್ಟ ದ್ವೀಪದಲ್ಲಿ ಲಿಂಗ ರೂಪದಲ್ಲಿ ದುರ್ಗಾ ಪರಮೇಶ್ವರೀ ಎಂಬ ಹೆಸರಿನಿಂದ ಉದ್ಭವಿಸಿದಳು. ಇದರಿಂದ ನಂದಿನಿಯ ಶಾಪ ವಿಮೋಚನೆಯಾಯಿತು. ನಂದಿನಿಯ ಕಟಿ (ಸೊಂಟ/ನಡು) ಭಾಗದಲ್ಲಿರುವ ಇಳೆ (ಭೂಮಿ) ಯಲ್ಲಿ ದೇವಿಯು ಉದ್ಭವಿಸಿದ ಕಾರಣ ಆ ಕ್ಷೇತ್ರಕ್ಕೆ ಕಟೀಲು ಎಂಬ ಹೆಸರಾಯಿತು. <ref>[https://sa.wikisource.org/wiki/%E0%A4%A6%E0%A5%87%E0%A4%B5%E0%A5%80%E0%A4%AD%E0%A4%BE%E0%A4%97%E0%A4%B5%E0%A4%A4%E0%A4%AA%E0%A5%81%E0%A4%B0%E0%A4%BE%E0%A4%A3%E0%A4%AE%E0%A5%8D/%E0%A4%B8%E0%A5%8D%E0%A4%95%E0%A4%A8%E0%A5%8D%E0%A4%A7%E0%A4%83_%E0%A5%A6%E0%A5%A7%E0%A5%A6/%E0%A4%85%E0%A4%A7%E0%A5%8D%E0%A4%AF%E0%A4%BE%E0%A4%AF%E0%A4%83_%E0%A5%A7%E0%A5%A9 ದೇವೀ ಭಾಗವತ ]</ref> ==ಆಡಳಿತ ಮಂಡಳಿ== ಈ ದೇವಾಲಯವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿದೆ. ದೇವಸ್ಥಾನವು ಅನೇಕ ಬಗೆಯ ಕಲೆಗಳಿಗೆ ಆಶ್ರಯವನ್ನು, ಪ್ರೋತ್ಸಾಹವನ್ನು ನೀಡುತ್ತಿದೆ. ಆವುಗಳಲ್ಲಿ ಮುಖ್ಯವಾದ್ದು ಯಕ್ಷಗಾನ. [[6 ಯಕ್ಷಗಾನ ಮೇಳಗಳು]] ಸೇವಾರೂಪದಲ್ಲಿ ಯಕ್ಷಗಾನ ಬಯಲಾಟವನ್ನು ನಡೆಸಿಕೊಡುತ್ತವೆ. ವಿಶೇಷ ದಿನಗಳಂದು ಇಲ್ಲಿ ಚಂಡಿಕಾ ಹೋಮ, ತುಲಾಭಾರ, ವೇದ ಪಾರಾಯಣ, ಹರಿಕಥೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ. ==ಆಕರಗಳು== *[http://www.kateeldevi.in/History.aspx ‌‌‌‌‌‍ಸ್ಥಳಪುರಾಣ (ಇಂಗ್ಲಿಷ್ ಭಾಷೆಯಲ್ಲಿದೆ)] *[http://en.wikipedia.org/wiki/Kateel Kateel (ವಿಕಿಪೀಡಿಯ ಇಂಗ್ಲಿಷ್)] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆ]] == ಭೂಗೋಳಶಾಸ್ತ್ರ == ಇದು [[ಮಂಗಳೂರು|ಮಂಗಳೂರಿನಿಂದ]] ಸುಮಾರು 20.6 ಕಿಲೋಮೀಟರ್ ದೂರದಲ್ಲಿದೆ. <ref>{{Cite web|url=https://www.google.com/search?q=mangalore+to+kateel+temple|title=mangalore to kateel temple - Google Search}}</ref> ಉಡುಪಿಗೆ ಹೋಗುವ ದಾರಿಯಲ್ಲಿ ಕಟೀಲು ಇದೆ. [[ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು]] <ref>{{Cite web|url=https://www.mangaloreairport.com|title=Mangalore Airport (IXE)}}</ref> ಇರುವ ಬಜ್ಪೆ ಮತ್ತು ಕಿನ್ನಿಗೋಳಿ ಒಂದು ಪ್ರಮುಖ ಜಂಕ್ಷನ್ ನಡುವೆ ಇದೆ. Dndnd d d d dbddndn dd dndn d dd 5v6ykzwg9h7j2g1hg3atc6djnpyqn25 1116719 1116718 2022-08-25T04:44:55Z Ishqyk 76644 wikitext text/x-wiki {{Infobox Indian Jurisdiction |type = ನಗರ |native_name = ಕಟೀಲು |other_name = |district = ದಕ್ಷಿಣ ಕನ್ನಡ |state_name = ಕರ್ನಾಟಕ |nearest_city = ಮಂಗಳೂರು |parliament_const = ಮಂಗಳೂರು |assembly_const = [[Moodabidre|ಮೂಡಬಿದ್ರೆ]] |civic_agency = |skyline = |skyline_caption = |image_up = India_Karnataka_locator_map.svg |map_caption = |inset_map_marker = yes |latd = 13.0438238 |longd = 74.8701417 |locator_position = right |area_total = |area_magnitude = |altitude = |population_total = |population_as_of = |population_density = |sex_ratio = |literacy = |area_telephone = 08258 |postal_code = 574 148 |vehicle_code_range = |climate= }} [[Image:Kateeldevi.gif|thumb|250px| ಕಟೀಲು ದುರ್ಗಾಪರಮೇಶ್ವರೀ]] [[Image:Kateel Durga Parameshwari 0145.JPG|thumb|250px|ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ]] '''ಕಟೀಲು''' [[ದಕ್ಷಿಣ ಕನ್ನಡ]] ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು. [http://www.mangaluruonline.in/city-guide/kateel-river-nandhini-mangalore ನಂದಿನಿ ನದಿಯ] ದಂಡೆಯ ಮೇಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲೊಂದು. ಜಿಲ್ಲೆಯ ಅನೇಕ ದೇವಾಲಯಗಳಂತೆ ಕಟೀಲು ದೇಗುಲವೂ ವಿದ್ಯಾದಾನ ಮತ್ತು ಅನ್ನದಾನಗಳ ಮೂಲಕ ಸಮಾಜೋನ್ನತಿಗೆ ತನ್ನ ಕಾಣಿಕೆ ಸಲ್ಲಿಸುತ್ತಿದೆ. ಈ ದೇವಾಲಯವು ನಂದಿನಿ ಎಂಬ ಒಂದು ಪುಟ್ಟ ನದಿಯ ಮಧ್ಯದಲ್ಲಿರುವ ಒಂದು ಸಣ್ಣ ದ್ವೀಪದಲ್ಲಿ ನೆಲೆಗೊಂಡಿದೆ. ಪ್ರತಿ ವರ್ಷವೂ ಸಾವಿರಾರು ಯಾತ್ರಿಕರು ಇಲ್ಲಿಗೆ ತಾಯಿ ದುರ್ಗಾ ಪರಮೇಶ್ವರಿಯ ದರ್ಶನಕ್ಕಾಗಿ ಭೇಟಿ ನೀಡುತ್ತಾರೆ. == ಹೆಸರಿನ ಉತ್ಪತ್ತಿ == [[ತುಳು|ತುಳುವಿನಲ್ಲಿ]] 'ಕಟಿ' ಎಂದರೆ 'ಕೇಂದ್ರ' ಎಂದರ್ಥ. ಕಟೀಲು ನದಿಯ ಉಗಮಸ್ಥಾನವಾದ ಕನಕಗಿರಿ ಮತ್ತು ನದಿಯು ಸಮುದ್ರವನ್ನು ಸೇರುವ ಪಾವಂಜೆ ನಡುವೆ ಮಧ್ಯದಲ್ಲಿದೆ. 'ಇಲಾ' (Ila) ಎಂದರೆ ಪ್ರದೇಶ (ಭೂಮಿ), ಹೀಗಾಗಿ ಈ ಸ್ಥಳವನ್ನು 'ಕಟಿ + ಲ್ಲ', ಕಟೀಲು ಎಂದು ಕರೆಯಲಾಗುತ್ತದೆ. ==ಸ್ಥಳ ಪುರಾಣ== ಈ ಅಧ್ಯಾತ್ಮಿಕ ಕ್ಷೇತ್ರದ ಹಿಂದೆ ಸೊಗಸಾದ ಒಂದು ಪೌರಾಣಿಕ ಕಥೆಯಿದೆ. ಹಿಂದೆ ಶುಂಭ ಮತ್ತು ನಿಶುಂಭರೆಂಬ ರಾಕ್ಷಸರನ್ನು ದುರ್ಗೆಯು ಸಂಹರಿಸಿದ ಕಾಲದಲ್ಲಿ, ಅವರ ಮಂತ್ರಿಗಳಲ್ಲಿ ಒಬ್ಬನಾದ ಅರುಣಾಸುರನು ಯುದ್ಧಭೂಮಿಯಿಂದ ಓಡಿಹೋಗಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದನು. ಕಾಲಕ್ರಮೇಣ ಅವನು ರಾಕ್ಷಸರ ನಾಯಕನಾಗಿ, ಋಷಿಮುನಿಗಳ ತಪಸ್ಸು, ಯಾಗ, ಯಜ್ಞ ಮುಂತಾದವುಗಳಿಗೆ ವಿಘ್ನವನ್ನೊಡ್ಡತೊಡಗಿದನು. ಇದರಿಂದ ಋಷಿಮುನಿಗಳು ಯಾಗ ನಡೆಸದಂತಾದಾಗ ಕುಪಿತಗೊಂಡ ದೇವತೆಗಳು ಭೂಮಿಗೆ ಮಳೆ ಸುರಿಯುವುದನ್ನು ನಿಲ್ಲಿಸಿಬಿಟ್ಟರು. ಇದರಿಂದಾಗಿ ಭೂಮಿಯಲ್ಲಿ ಭೀಕರ ಕ್ಷಾಮ ತಲೆದೋರಿತು. ಎಲ್ಲೆಡೆಯೂ ನೀರು, ಆಹಾರಗಳ ಅಭಾವ ತಲೆದೋರಿತು. ಜನರ ದಾರುಣ ಸ್ಥಿತಿಯಿಂದ ವಿಚಲಿತರಾದ [[ಜಾಬಾಲಿ]] ಮಹರ್ಷಿಗಳು, ದೇವತೆಗಳನ್ನು ತೃಪ್ತಿಗೊಳಿಸಿ ತನ್ಮೂಲಕ ಮಳೆ ಸುರಿಯುವಂತೆ ಮಾಡಲು ಒಂದು ಯಜ್ಞವನ್ನು ನಡೆಸಲು ನಿಶ್ಚಯಿಸಿದರು. ಅದಕ್ಕಾಗಿ ಅವರು ದೇವಲೋಕಕ್ಕೆ ತೆರಳಿ ಯಜ್ಞಕ್ಕೆ ಸಹಾಯಕವಾಗುವಂತೆ ಕಾಮಧೇನುವನ್ನು ತಮ್ಮೊಡನೆ ಕಳುಹಿಸಿ ಕೊಡಲು ದೇವೇಂದ್ರನಲ್ಲಿ ವಿನಂತಿಸಿದರು. ಆದರೆ ಕಾಮಧೇನುವು ವರುಣ ಲೋಕಕ್ಕೆ ತೆರಳಿದ್ದರಿಂದ ಅವಳ ಬದಲಿಗೆ ಅವಳ ಮಗಳಾದ ನಂದಿನಿಯನ್ನು ಉದ್ದೇಶಿತ ಯಜ್ಞಕ್ಕೆ ಹೋಮಧೇನುವನ್ನಾಗಿ ಕರೆದೊಯ್ಯಲು ದೇವೇಂದ್ರನು ಅನುಮತಿಸಿದನು. ಅದಕ್ಕಾಗಿ ಮಹರ್ಷಿಗಳು ನಂದಿನಿಯ ಬಳಿಗೆ ತೆರಳಿ ತಮ್ಮೊಡನೆ ಬರುವಂತೆ ವಿನಂತಿಸಿದಾಗ ಅವಳು ಭೂಲೋಕವನ್ನು ಹಾಗೂ ಭೂಲೋಕದ ಜನರನ್ನು ನಿಂದಿಸಿ, ಮಹರ್ಷಿಗಳೊಡನೆ ಬರಲು ನಿರಾಕರಿಸಿದಳು. ಇದರಿಂದ ಮನನೊಂದ ಮಹರ್ಷಿಗಳು ಭೂಲೋಕದಲ್ಲಿ ನದಿಯಾಗಿ ಹರಿಯುವಂತೆ ನಂದಿನಿಯನ್ನು ಶಪಿಸಿದರು. ನಂದಿನಿಯು ಕ್ಷಮಿಸುವಂತೆ ಪ್ರಾರ್ಥಿಸಿದಾಗ ಕರುಣಾಪೂರ್ಣರಾದ ಮಹರ್ಷಿಗಳು ಶಾಪವಿಮೋಚನೆಗಾಗಿ ಆದಿಶಕ್ತಿಯನ್ನು ಪ್ರಾರ್ಥಿಸುವಂತೆ ಸೂಚಿಸಿದರು. ಅದರಂತೆಯೇ ನಂದಿನಿಯು ನಡೆದುಕೊಂಡಾಗ ಪ್ರತ್ಯಕ್ಷಳಾದ ಆದಿಶಕ್ತಿಯು ಋಷಿವಾಕ್ಯವನ್ನು ಸುಳ್ಳಾಗಿಸುವುದು ಅಸಾಧ್ಯವಾದ್ದರಿಂದ ನಂದಿನಿಯು ನದಿಯಾಗಿ ಹರಿಯಲೇಬೇಕೆಂದೂ, ಮುಂದೆ ತಾನೇ ಅವಳ ಮಗಳಾಗಿ ಜನಿಸಿ ಶಾಪದಿಂದ ಮುಕ್ತಿಯನ್ನು ಕೊಡುವುದಾಗಿಯೂ ಅಭಯವನ್ನಿತ್ತಳು. ಇದರಿಂದ ಸಮಾಧಾನಗೊಂಡ ನಂದಿನಿಯು ಮಾಘ ಶುಧ್ಧ ಪೂರ್ಣಿಮೆಯಂದು ಕನಕಗಿರಿಯಿಂದ ನದಿಯಾಗಿ ಹರಿದಳು. ಇದರಿಂದ ಭೂಮಿಯು ಮತ್ತೆ ಹಸುರಿನಿಂದ ಕಂಗೊಳಿಸಲಾರಂಭಿಸಿತು. ಇತ್ತ ಅರುಣಾಸುರನು ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿ ತನಗೆ ತ್ರಿಮೂರ್ತಿಗಳಿಂದಾಗಲೀ, ದೇವತೆಗಳಿಂದಾಗಲೀ, ಪುರುಷರಿಂದ ಅಥವಾ ಸ್ತ್ರೀಯರಿಂದಲಾಗಲೀ, ಚತುಷ್ಪದಿಗಳಿಂದಲಾಗಲೀ, ಷಟ್ಪದಿಗಳಿಂದಲಾಗಲೀ ಮರಣ ಬಾರದಂತೆ ವರವನ್ನು ಪಡೆದಿದ್ದನು. ಸರಸ್ವತೀ ದೇವಿಯೂ ಕೂಡ ಅವನಿಗೆ ಗಾಯತ್ರೀ ಮಂತ್ರವನ್ನುಪದೇಶಿಸಿ ಅನುಗ್ರಹಿಸಿದ್ದಳು. ಇವೆಲ್ಲವುಗಳಿಂದ ಅತ್ಯಂತ ಬಲಿಷ್ಠನಾದ ಅವನು ದೇವಲೋಕಕ್ಕೆ ಆಕ್ರಮಣ ನಡೆಸಿ ಅದನ್ನು ತನ್ನ ವಶಪಡಿಸಿಕೊಂಡನು. ತಮ್ಮ ನೆಲೆಯನ್ನು ಕಳೆದುಕೊಂಡ ದೇವತೆಗಳು ತ್ರಿಮೂರ್ತಿಗಳ ಜೊತೆಗೂಡಿ ಸ್ವರ್ಗವನ್ನು ಮರಳಿ ವಶಪಡಿಸಿ ಕೊಡುವಂತೆ ಆದಿಶಕ್ತಿಯನ್ನು ಮೊರೆಹೊಕ್ಕರು. ಆಗ ದೇವಿಯು, ಅರುಣಾಸುರನು ಗಾಯತ್ರೀ ಮಂತ್ರವನ್ನು ಉಪಾಸಿಸುವಷ್ಟು ಸಮಯ ತನಗೂ ಅವನನ್ನು ವಧಿಸುವುದು ಅಸಾಧ್ಯವೆಂದು ಹೇಳಿ, ದೇವಗುರು ಬೃಹಸ್ಪತಿಗಳ ಸಹಾಯದಿಂದ ಅವನನ್ನು ಗಾಯತ್ರೀ ಮಂತ್ರಪಠಣದಿಂದ ವಿಮುಖನನ್ನಾಗಿ ಮಾಡುವಂತೆ ತಿಳಿಸಿದಳು. ಅದರಂತೆಯೇ ಅರುಣಾಸುರನಲ್ಲಿಗೆ ತೆರಳಿದ ಬೃಹಸ್ಪತಿಗಳು ಅವನನ್ನು ಉಪಾಯದಿಂದ ಗಾಯತ್ರೀ ಮಂತ್ರದಿಂದ ವಿಮುಖನನ್ನಾಗಿಸಿದರು. ಇದರಿಂದ ಅರುಣಾಸುರನು ತಾನು ದೇವರಿಂದಲೂ ದೊಡ್ಡವನೆಂದು ಭಾವಿಸಲಾರಂಭಿಸಿದನು. ಋಷಿ ಮುನಿಗಳ ಯಜ್ಞವನ್ನು ಹಾಳುಗೆಡವಿ, ಎಲ್ಲರೂ ತನ್ನನ್ನೇ ಆರಾಧಿಸಬೇಕೆಂದು ಆಜ್ಞೆ ವಿಧಿಸಿದನು(ಆದೇಶಿಸಿದನು). ಅವನ ಅಟ್ಟಹಾಸ ಮಿತಿಮೀರಿದಾಗ ದೇವತೆಗಳಿಗೆ ಇತ್ತ ಮಾತಿನಂತೆ ದೇವಿಯು ಮೋಹಿನಿಯ ರೂಪವನ್ನು ತಾಳಿ ಅರುಣಾಸುರನ ಉದ್ಯಾನದಲ್ಲಿ ಸುತ್ತಾಡಲಾರಂಭಿಸಿದಳು. ಅರುಣಾಸುರನ ಮಂತ್ರಿಗಳಾದ ಚಂಡ ಪ್ರಚಂಡರು ಅವಳನ್ನು ನೋಡಿ, ಅರುಣಾಸುರನಿಗೆ ಅವಳ ಸೌಂದರ್ಯದ ಬಗ್ಗೆ ತಿಳಿಸಿದರು. ಅರುಣಾಸುರನು ಅವಳನ್ನು ಮದುವೆಯಾಗಲು ಉದ್ದೇಶಿಸಿ ಅವಳ ಬಳಿಗೆ ತೆರಳಿದನು. ತನ್ನ ಒಡೆಯರಾಗಿದ್ದ ಶುಂಭ ನಿಶುಂಭರನ್ನು ವಧಿಸಿದವಳು ಅವಳೇ ಎಂದು ತಿಳಿದು ಅವಳ ಮೇಲೆ ದಾಳಿ ಮಾಡಿದನು. ಆಗ ದೇವಿಯು ಅಲ್ಲಿಯೇ ಸಮೀಪದಲ್ಲಿದ್ದ ಬಂಡೆಯೊಂದರಲ್ಲಿ ಅಂತರ್ಧಾನಳಾದಳು. ಅರುಣಾಸುರನು ಕೋಪದಿಂದ ಆ ಬಂಡೆಯನ್ನು ತನ್ನ ಖಡ್ಗದಿಂದ ಒಡೆಯಲು ಅದರಿಂದ ಸಾವಿರಾರು ಸಂಖ್ಯೆಯಲ್ಲಿ ಹೊರಟ ದುಂಬಿಗಳು ಅವನನ್ನು ಕಚ್ಚಲಾರಂಭಿಸಿದವು. ದೇವಿಯು ಒಂದು ದೊಡ್ಡದಾದ ದುಂಬಿ (ಭ್ರಮರ) ಯ ರೂಪವನ್ನು ತಾಳಿ ಅರುಣಾಸುರನನ್ನು ಕಚ್ಚಿ ಕೊಂದಳು. ಭ್ರಮರದ ರೂಪವನ್ನು ತಾಳಿದ್ದರಿಂದ ಭ್ರಾಮರಿ ಎಂದು ಪ್ರಖ್ಯಾತಿಯನ್ನು ಪಡೆದಳು. ದೇವತೆಗಳು, ಜಾಬಾಲಿ ಮಹರ್ಷಿಗಳು ದೇವಲೋಕದ ಕಲ್ಪವೃಕ್ಷದಿಂದ ತಂದ ಎಳನೀರಿನಿಂದ ರೌದ್ರ ರೂಪದಲ್ಲಿದ್ದ ದೇವಿಗೆ ಅಭಿಷೇಕವನ್ನು ಮಾಡಿ ಶಾಂತರೂಪವನ್ನು ಹೊಂದುವಂತೆ ಪ್ರಾರ್ಥಿಸಿದರು. ಅದರಂತೆಯೇ ದೇವಿಯು ನಂದಿನಿ ನದಿಯ ಮಧ್ಯದಲ್ಲಿದ್ದ ಒಂದು ಪುಟ್ಟ ದ್ವೀಪದಲ್ಲಿ ಲಿಂಗ ರೂಪದಲ್ಲಿ ದುರ್ಗಾ ಪರಮೇಶ್ವರೀ ಎಂಬ ಹೆಸರಿನಿಂದ ಉದ್ಭವಿಸಿದಳು. ಇದರಿಂದ ನಂದಿನಿಯ ಶಾಪ ವಿಮೋಚನೆಯಾಯಿತು. ನಂದಿನಿಯ ಕಟಿ (ಸೊಂಟ/ನಡು) ಭಾಗದಲ್ಲಿರುವ ಇಳೆ (ಭೂಮಿ) ಯಲ್ಲಿ ದೇವಿಯು ಉದ್ಭವಿಸಿದ ಕಾರಣ ಆ ಕ್ಷೇತ್ರಕ್ಕೆ ಕಟೀಲು ಎಂಬ ಹೆಸರಾಯಿತು. <ref>[https://sa.wikisource.org/wiki/%E0%A4%A6%E0%A5%87%E0%A4%B5%E0%A5%80%E0%A4%AD%E0%A4%BE%E0%A4%97%E0%A4%B5%E0%A4%A4%E0%A4%AA%E0%A5%81%E0%A4%B0%E0%A4%BE%E0%A4%A3%E0%A4%AE%E0%A5%8D/%E0%A4%B8%E0%A5%8D%E0%A4%95%E0%A4%A8%E0%A5%8D%E0%A4%A7%E0%A4%83_%E0%A5%A6%E0%A5%A7%E0%A5%A6/%E0%A4%85%E0%A4%A7%E0%A5%8D%E0%A4%AF%E0%A4%BE%E0%A4%AF%E0%A4%83_%E0%A5%A7%E0%A5%A9 ದೇವೀ ಭಾಗವತ ]</ref> ==ಆಡಳಿತ ಮಂಡಳಿ== ಈ ದೇವಾಲಯವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿದೆ. ದೇವಸ್ಥಾನವು ಅನೇಕ ಬಗೆಯ ಕಲೆಗಳಿಗೆ ಆಶ್ರಯವನ್ನು, ಪ್ರೋತ್ಸಾಹವನ್ನು ನೀಡುತ್ತಿದೆ. ಆವುಗಳಲ್ಲಿ ಮುಖ್ಯವಾದ್ದು ಯಕ್ಷಗಾನ. [[6 ಯಕ್ಷಗಾನ ಮೇಳಗಳು]] ಸೇವಾರೂಪದಲ್ಲಿ ಯಕ್ಷಗಾನ ಬಯಲಾಟವನ್ನು ನಡೆಸಿಕೊಡುತ್ತವೆ. ವಿಶೇಷ ದಿನಗಳಂದು ಇಲ್ಲಿ ಚಂಡಿಕಾ ಹೋಮ, ತುಲಾಭಾರ, ವೇದ ಪಾರಾಯಣ, ಹರಿಕಥೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ. ==ಆಕರಗಳು== *[http://www.kateeldevi.in/History.aspx ‌‌‌‌‌‍ಸ್ಥಳಪುರಾಣ (ಇಂಗ್ಲಿಷ್ ಭಾಷೆಯಲ್ಲಿದೆ)] *[http://en.wikipedia.org/wiki/Kateel Kateel (ವಿಕಿಪೀಡಿಯ ಇಂಗ್ಲಿಷ್)] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆ]] == ಭೂಗೋಳಶಾಸ್ತ್ರ == ಇದು [[ಮಂಗಳೂರು|ಮಂಗಳೂರಿನಿಂದ]] ಸುಮಾರು 20.6 ಕಿಲೋಮೀಟರ್ ದೂರದಲ್ಲಿದೆ. <ref>{{Cite web|url=https://www.google.com/search?q=mangalore+to+kateel+temple|title=mangalore to kateel temple - Google Search}}</ref> ಉಡುಪಿಗೆ ಹೋಗುವ ದಾರಿಯಲ್ಲಿ ಕಟೀಲು ಇದೆ. [[ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು]] <ref>{{Cite web|url=https://www.mangaloreairport.com|title=Mangalore Airport (IXE)}}</ref> ಇರುವ ಬಜ್ಪೆ ಮತ್ತು ಕಿನ್ನಿಗೋಳಿ ಒಂದು ಪ್ರಮುಖ ಜಂಕ್ಷನ್ ನಡುವೆ ಇದೆ. Dndnd d d d dbddndn dd dndn d dd e12c9y0t8bejlx23j3rf3tiwnhg7ejp 1116720 1116719 2022-08-25T04:47:05Z Ishqyk 76644 Created by translating the section "ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ" from the page "[[:en:Special:Redirect/revision/1090770744|Kateel]]" wikitext text/x-wiki {{Infobox Indian Jurisdiction |type = ನಗರ |native_name = ಕಟೀಲು |other_name = |district = ದಕ್ಷಿಣ ಕನ್ನಡ |state_name = ಕರ್ನಾಟಕ |nearest_city = ಮಂಗಳೂರು |parliament_const = ಮಂಗಳೂರು |assembly_const = [[Moodabidre|ಮೂಡಬಿದ್ರೆ]] |civic_agency = |skyline = |skyline_caption = |image_up = India_Karnataka_locator_map.svg |map_caption = |inset_map_marker = yes |latd = 13.0438238 |longd = 74.8701417 |locator_position = right |area_total = |area_magnitude = |altitude = |population_total = |population_as_of = |population_density = |sex_ratio = |literacy = |area_telephone = 08258 |postal_code = 574 148 |vehicle_code_range = |climate= }} [[Image:Kateeldevi.gif|thumb|250px| ಕಟೀಲು ದುರ್ಗಾಪರಮೇಶ್ವರೀ]] [[Image:Kateel Durga Parameshwari 0145.JPG|thumb|250px|ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ]] '''ಕಟೀಲು''' [[ದಕ್ಷಿಣ ಕನ್ನಡ]] ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು. [http://www.mangaluruonline.in/city-guide/kateel-river-nandhini-mangalore ನಂದಿನಿ ನದಿಯ] ದಂಡೆಯ ಮೇಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲೊಂದು. ಜಿಲ್ಲೆಯ ಅನೇಕ ದೇವಾಲಯಗಳಂತೆ ಕಟೀಲು ದೇಗುಲವೂ ವಿದ್ಯಾದಾನ ಮತ್ತು ಅನ್ನದಾನಗಳ ಮೂಲಕ ಸಮಾಜೋನ್ನತಿಗೆ ತನ್ನ ಕಾಣಿಕೆ ಸಲ್ಲಿಸುತ್ತಿದೆ. ಈ ದೇವಾಲಯವು ನಂದಿನಿ ಎಂಬ ಒಂದು ಪುಟ್ಟ ನದಿಯ ಮಧ್ಯದಲ್ಲಿರುವ ಒಂದು ಸಣ್ಣ ದ್ವೀಪದಲ್ಲಿ ನೆಲೆಗೊಂಡಿದೆ. ಪ್ರತಿ ವರ್ಷವೂ ಸಾವಿರಾರು ಯಾತ್ರಿಕರು ಇಲ್ಲಿಗೆ ತಾಯಿ ದುರ್ಗಾ ಪರಮೇಶ್ವರಿಯ ದರ್ಶನಕ್ಕಾಗಿ ಭೇಟಿ ನೀಡುತ್ತಾರೆ. == ಹೆಸರಿನ ಉತ್ಪತ್ತಿ == [[ತುಳು|ತುಳುವಿನಲ್ಲಿ]] 'ಕಟಿ' ಎಂದರೆ 'ಕೇಂದ್ರ' ಎಂದರ್ಥ. ಕಟೀಲು ನದಿಯ ಉಗಮಸ್ಥಾನವಾದ ಕನಕಗಿರಿ ಮತ್ತು ನದಿಯು ಸಮುದ್ರವನ್ನು ಸೇರುವ ಪಾವಂಜೆ ನಡುವೆ ಮಧ್ಯದಲ್ಲಿದೆ. 'ಇಲಾ' (Ila) ಎಂದರೆ ಪ್ರದೇಶ (ಭೂಮಿ), ಹೀಗಾಗಿ ಈ ಸ್ಥಳವನ್ನು 'ಕಟಿ + ಲ್ಲ', ಕಟೀಲು ಎಂದು ಕರೆಯಲಾಗುತ್ತದೆ. ==ಸ್ಥಳ ಪುರಾಣ== ಈ ಅಧ್ಯಾತ್ಮಿಕ ಕ್ಷೇತ್ರದ ಹಿಂದೆ ಸೊಗಸಾದ ಒಂದು ಪೌರಾಣಿಕ ಕಥೆಯಿದೆ. ಹಿಂದೆ ಶುಂಭ ಮತ್ತು ನಿಶುಂಭರೆಂಬ ರಾಕ್ಷಸರನ್ನು ದುರ್ಗೆಯು ಸಂಹರಿಸಿದ ಕಾಲದಲ್ಲಿ, ಅವರ ಮಂತ್ರಿಗಳಲ್ಲಿ ಒಬ್ಬನಾದ ಅರುಣಾಸುರನು ಯುದ್ಧಭೂಮಿಯಿಂದ ಓಡಿಹೋಗಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದನು. ಕಾಲಕ್ರಮೇಣ ಅವನು ರಾಕ್ಷಸರ ನಾಯಕನಾಗಿ, ಋಷಿಮುನಿಗಳ ತಪಸ್ಸು, ಯಾಗ, ಯಜ್ಞ ಮುಂತಾದವುಗಳಿಗೆ ವಿಘ್ನವನ್ನೊಡ್ಡತೊಡಗಿದನು. ಇದರಿಂದ ಋಷಿಮುನಿಗಳು ಯಾಗ ನಡೆಸದಂತಾದಾಗ ಕುಪಿತಗೊಂಡ ದೇವತೆಗಳು ಭೂಮಿಗೆ ಮಳೆ ಸುರಿಯುವುದನ್ನು ನಿಲ್ಲಿಸಿಬಿಟ್ಟರು. ಇದರಿಂದಾಗಿ ಭೂಮಿಯಲ್ಲಿ ಭೀಕರ ಕ್ಷಾಮ ತಲೆದೋರಿತು. ಎಲ್ಲೆಡೆಯೂ ನೀರು, ಆಹಾರಗಳ ಅಭಾವ ತಲೆದೋರಿತು. ಜನರ ದಾರುಣ ಸ್ಥಿತಿಯಿಂದ ವಿಚಲಿತರಾದ [[ಜಾಬಾಲಿ]] ಮಹರ್ಷಿಗಳು, ದೇವತೆಗಳನ್ನು ತೃಪ್ತಿಗೊಳಿಸಿ ತನ್ಮೂಲಕ ಮಳೆ ಸುರಿಯುವಂತೆ ಮಾಡಲು ಒಂದು ಯಜ್ಞವನ್ನು ನಡೆಸಲು ನಿಶ್ಚಯಿಸಿದರು. ಅದಕ್ಕಾಗಿ ಅವರು ದೇವಲೋಕಕ್ಕೆ ತೆರಳಿ ಯಜ್ಞಕ್ಕೆ ಸಹಾಯಕವಾಗುವಂತೆ ಕಾಮಧೇನುವನ್ನು ತಮ್ಮೊಡನೆ ಕಳುಹಿಸಿ ಕೊಡಲು ದೇವೇಂದ್ರನಲ್ಲಿ ವಿನಂತಿಸಿದರು. ಆದರೆ ಕಾಮಧೇನುವು ವರುಣ ಲೋಕಕ್ಕೆ ತೆರಳಿದ್ದರಿಂದ ಅವಳ ಬದಲಿಗೆ ಅವಳ ಮಗಳಾದ ನಂದಿನಿಯನ್ನು ಉದ್ದೇಶಿತ ಯಜ್ಞಕ್ಕೆ ಹೋಮಧೇನುವನ್ನಾಗಿ ಕರೆದೊಯ್ಯಲು ದೇವೇಂದ್ರನು ಅನುಮತಿಸಿದನು. ಅದಕ್ಕಾಗಿ ಮಹರ್ಷಿಗಳು ನಂದಿನಿಯ ಬಳಿಗೆ ತೆರಳಿ ತಮ್ಮೊಡನೆ ಬರುವಂತೆ ವಿನಂತಿಸಿದಾಗ ಅವಳು ಭೂಲೋಕವನ್ನು ಹಾಗೂ ಭೂಲೋಕದ ಜನರನ್ನು ನಿಂದಿಸಿ, ಮಹರ್ಷಿಗಳೊಡನೆ ಬರಲು ನಿರಾಕರಿಸಿದಳು. ಇದರಿಂದ ಮನನೊಂದ ಮಹರ್ಷಿಗಳು ಭೂಲೋಕದಲ್ಲಿ ನದಿಯಾಗಿ ಹರಿಯುವಂತೆ ನಂದಿನಿಯನ್ನು ಶಪಿಸಿದರು. ನಂದಿನಿಯು ಕ್ಷಮಿಸುವಂತೆ ಪ್ರಾರ್ಥಿಸಿದಾಗ ಕರುಣಾಪೂರ್ಣರಾದ ಮಹರ್ಷಿಗಳು ಶಾಪವಿಮೋಚನೆಗಾಗಿ ಆದಿಶಕ್ತಿಯನ್ನು ಪ್ರಾರ್ಥಿಸುವಂತೆ ಸೂಚಿಸಿದರು. ಅದರಂತೆಯೇ ನಂದಿನಿಯು ನಡೆದುಕೊಂಡಾಗ ಪ್ರತ್ಯಕ್ಷಳಾದ ಆದಿಶಕ್ತಿಯು ಋಷಿವಾಕ್ಯವನ್ನು ಸುಳ್ಳಾಗಿಸುವುದು ಅಸಾಧ್ಯವಾದ್ದರಿಂದ ನಂದಿನಿಯು ನದಿಯಾಗಿ ಹರಿಯಲೇಬೇಕೆಂದೂ, ಮುಂದೆ ತಾನೇ ಅವಳ ಮಗಳಾಗಿ ಜನಿಸಿ ಶಾಪದಿಂದ ಮುಕ್ತಿಯನ್ನು ಕೊಡುವುದಾಗಿಯೂ ಅಭಯವನ್ನಿತ್ತಳು. ಇದರಿಂದ ಸಮಾಧಾನಗೊಂಡ ನಂದಿನಿಯು ಮಾಘ ಶುಧ್ಧ ಪೂರ್ಣಿಮೆಯಂದು ಕನಕಗಿರಿಯಿಂದ ನದಿಯಾಗಿ ಹರಿದಳು. ಇದರಿಂದ ಭೂಮಿಯು ಮತ್ತೆ ಹಸುರಿನಿಂದ ಕಂಗೊಳಿಸಲಾರಂಭಿಸಿತು. ಇತ್ತ ಅರುಣಾಸುರನು ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿ ತನಗೆ ತ್ರಿಮೂರ್ತಿಗಳಿಂದಾಗಲೀ, ದೇವತೆಗಳಿಂದಾಗಲೀ, ಪುರುಷರಿಂದ ಅಥವಾ ಸ್ತ್ರೀಯರಿಂದಲಾಗಲೀ, ಚತುಷ್ಪದಿಗಳಿಂದಲಾಗಲೀ, ಷಟ್ಪದಿಗಳಿಂದಲಾಗಲೀ ಮರಣ ಬಾರದಂತೆ ವರವನ್ನು ಪಡೆದಿದ್ದನು. ಸರಸ್ವತೀ ದೇವಿಯೂ ಕೂಡ ಅವನಿಗೆ ಗಾಯತ್ರೀ ಮಂತ್ರವನ್ನುಪದೇಶಿಸಿ ಅನುಗ್ರಹಿಸಿದ್ದಳು. ಇವೆಲ್ಲವುಗಳಿಂದ ಅತ್ಯಂತ ಬಲಿಷ್ಠನಾದ ಅವನು ದೇವಲೋಕಕ್ಕೆ ಆಕ್ರಮಣ ನಡೆಸಿ ಅದನ್ನು ತನ್ನ ವಶಪಡಿಸಿಕೊಂಡನು. ತಮ್ಮ ನೆಲೆಯನ್ನು ಕಳೆದುಕೊಂಡ ದೇವತೆಗಳು ತ್ರಿಮೂರ್ತಿಗಳ ಜೊತೆಗೂಡಿ ಸ್ವರ್ಗವನ್ನು ಮರಳಿ ವಶಪಡಿಸಿ ಕೊಡುವಂತೆ ಆದಿಶಕ್ತಿಯನ್ನು ಮೊರೆಹೊಕ್ಕರು. ಆಗ ದೇವಿಯು, ಅರುಣಾಸುರನು ಗಾಯತ್ರೀ ಮಂತ್ರವನ್ನು ಉಪಾಸಿಸುವಷ್ಟು ಸಮಯ ತನಗೂ ಅವನನ್ನು ವಧಿಸುವುದು ಅಸಾಧ್ಯವೆಂದು ಹೇಳಿ, ದೇವಗುರು ಬೃಹಸ್ಪತಿಗಳ ಸಹಾಯದಿಂದ ಅವನನ್ನು ಗಾಯತ್ರೀ ಮಂತ್ರಪಠಣದಿಂದ ವಿಮುಖನನ್ನಾಗಿ ಮಾಡುವಂತೆ ತಿಳಿಸಿದಳು. ಅದರಂತೆಯೇ ಅರುಣಾಸುರನಲ್ಲಿಗೆ ತೆರಳಿದ ಬೃಹಸ್ಪತಿಗಳು ಅವನನ್ನು ಉಪಾಯದಿಂದ ಗಾಯತ್ರೀ ಮಂತ್ರದಿಂದ ವಿಮುಖನನ್ನಾಗಿಸಿದರು. ಇದರಿಂದ ಅರುಣಾಸುರನು ತಾನು ದೇವರಿಂದಲೂ ದೊಡ್ಡವನೆಂದು ಭಾವಿಸಲಾರಂಭಿಸಿದನು. ಋಷಿ ಮುನಿಗಳ ಯಜ್ಞವನ್ನು ಹಾಳುಗೆಡವಿ, ಎಲ್ಲರೂ ತನ್ನನ್ನೇ ಆರಾಧಿಸಬೇಕೆಂದು ಆಜ್ಞೆ ವಿಧಿಸಿದನು(ಆದೇಶಿಸಿದನು). ಅವನ ಅಟ್ಟಹಾಸ ಮಿತಿಮೀರಿದಾಗ ದೇವತೆಗಳಿಗೆ ಇತ್ತ ಮಾತಿನಂತೆ ದೇವಿಯು ಮೋಹಿನಿಯ ರೂಪವನ್ನು ತಾಳಿ ಅರುಣಾಸುರನ ಉದ್ಯಾನದಲ್ಲಿ ಸುತ್ತಾಡಲಾರಂಭಿಸಿದಳು. ಅರುಣಾಸುರನ ಮಂತ್ರಿಗಳಾದ ಚಂಡ ಪ್ರಚಂಡರು ಅವಳನ್ನು ನೋಡಿ, ಅರುಣಾಸುರನಿಗೆ ಅವಳ ಸೌಂದರ್ಯದ ಬಗ್ಗೆ ತಿಳಿಸಿದರು. ಅರುಣಾಸುರನು ಅವಳನ್ನು ಮದುವೆಯಾಗಲು ಉದ್ದೇಶಿಸಿ ಅವಳ ಬಳಿಗೆ ತೆರಳಿದನು. ತನ್ನ ಒಡೆಯರಾಗಿದ್ದ ಶುಂಭ ನಿಶುಂಭರನ್ನು ವಧಿಸಿದವಳು ಅವಳೇ ಎಂದು ತಿಳಿದು ಅವಳ ಮೇಲೆ ದಾಳಿ ಮಾಡಿದನು. ಆಗ ದೇವಿಯು ಅಲ್ಲಿಯೇ ಸಮೀಪದಲ್ಲಿದ್ದ ಬಂಡೆಯೊಂದರಲ್ಲಿ ಅಂತರ್ಧಾನಳಾದಳು. ಅರುಣಾಸುರನು ಕೋಪದಿಂದ ಆ ಬಂಡೆಯನ್ನು ತನ್ನ ಖಡ್ಗದಿಂದ ಒಡೆಯಲು ಅದರಿಂದ ಸಾವಿರಾರು ಸಂಖ್ಯೆಯಲ್ಲಿ ಹೊರಟ ದುಂಬಿಗಳು ಅವನನ್ನು ಕಚ್ಚಲಾರಂಭಿಸಿದವು. ದೇವಿಯು ಒಂದು ದೊಡ್ಡದಾದ ದುಂಬಿ (ಭ್ರಮರ) ಯ ರೂಪವನ್ನು ತಾಳಿ ಅರುಣಾಸುರನನ್ನು ಕಚ್ಚಿ ಕೊಂದಳು. ಭ್ರಮರದ ರೂಪವನ್ನು ತಾಳಿದ್ದರಿಂದ ಭ್ರಾಮರಿ ಎಂದು ಪ್ರಖ್ಯಾತಿಯನ್ನು ಪಡೆದಳು. ದೇವತೆಗಳು, ಜಾಬಾಲಿ ಮಹರ್ಷಿಗಳು ದೇವಲೋಕದ ಕಲ್ಪವೃಕ್ಷದಿಂದ ತಂದ ಎಳನೀರಿನಿಂದ ರೌದ್ರ ರೂಪದಲ್ಲಿದ್ದ ದೇವಿಗೆ ಅಭಿಷೇಕವನ್ನು ಮಾಡಿ ಶಾಂತರೂಪವನ್ನು ಹೊಂದುವಂತೆ ಪ್ರಾರ್ಥಿಸಿದರು. ಅದರಂತೆಯೇ ದೇವಿಯು ನಂದಿನಿ ನದಿಯ ಮಧ್ಯದಲ್ಲಿದ್ದ ಒಂದು ಪುಟ್ಟ ದ್ವೀಪದಲ್ಲಿ ಲಿಂಗ ರೂಪದಲ್ಲಿ ದುರ್ಗಾ ಪರಮೇಶ್ವರೀ ಎಂಬ ಹೆಸರಿನಿಂದ ಉದ್ಭವಿಸಿದಳು. ಇದರಿಂದ ನಂದಿನಿಯ ಶಾಪ ವಿಮೋಚನೆಯಾಯಿತು. ನಂದಿನಿಯ ಕಟಿ (ಸೊಂಟ/ನಡು) ಭಾಗದಲ್ಲಿರುವ ಇಳೆ (ಭೂಮಿ) ಯಲ್ಲಿ ದೇವಿಯು ಉದ್ಭವಿಸಿದ ಕಾರಣ ಆ ಕ್ಷೇತ್ರಕ್ಕೆ ಕಟೀಲು ಎಂಬ ಹೆಸರಾಯಿತು. <ref>[https://sa.wikisource.org/wiki/%E0%A4%A6%E0%A5%87%E0%A4%B5%E0%A5%80%E0%A4%AD%E0%A4%BE%E0%A4%97%E0%A4%B5%E0%A4%A4%E0%A4%AA%E0%A5%81%E0%A4%B0%E0%A4%BE%E0%A4%A3%E0%A4%AE%E0%A5%8D/%E0%A4%B8%E0%A5%8D%E0%A4%95%E0%A4%A8%E0%A5%8D%E0%A4%A7%E0%A4%83_%E0%A5%A6%E0%A5%A7%E0%A5%A6/%E0%A4%85%E0%A4%A7%E0%A5%8D%E0%A4%AF%E0%A4%BE%E0%A4%AF%E0%A4%83_%E0%A5%A7%E0%A5%A9 ದೇವೀ ಭಾಗವತ ]</ref> ==ಆಡಳಿತ ಮಂಡಳಿ== ಈ ದೇವಾಲಯವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿದೆ. ದೇವಸ್ಥಾನವು ಅನೇಕ ಬಗೆಯ ಕಲೆಗಳಿಗೆ ಆಶ್ರಯವನ್ನು, ಪ್ರೋತ್ಸಾಹವನ್ನು ನೀಡುತ್ತಿದೆ. ಆವುಗಳಲ್ಲಿ ಮುಖ್ಯವಾದ್ದು ಯಕ್ಷಗಾನ. [[6 ಯಕ್ಷಗಾನ ಮೇಳಗಳು]] ಸೇವಾರೂಪದಲ್ಲಿ ಯಕ್ಷಗಾನ ಬಯಲಾಟವನ್ನು ನಡೆಸಿಕೊಡುತ್ತವೆ. ವಿಶೇಷ ದಿನಗಳಂದು ಇಲ್ಲಿ ಚಂಡಿಕಾ ಹೋಮ, ತುಲಾಭಾರ, ವೇದ ಪಾರಾಯಣ, ಹರಿಕಥೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ. ==ಆಕರಗಳು== *[http://www.kateeldevi.in/History.aspx ‌‌‌‌‌‍ಸ್ಥಳಪುರಾಣ (ಇಂಗ್ಲಿಷ್ ಭಾಷೆಯಲ್ಲಿದೆ)] *[http://en.wikipedia.org/wiki/Kateel Kateel (ವಿಕಿಪೀಡಿಯ ಇಂಗ್ಲಿಷ್)] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆ]] == ಭೂಗೋಳಶಾಸ್ತ್ರ == ಇದು [[ಮಂಗಳೂರು|ಮಂಗಳೂರಿನಿಂದ]] ಸುಮಾರು 20.6 ಕಿಲೋಮೀಟರ್ ದೂರದಲ್ಲಿದೆ. <ref>{{Cite web|url=https://www.google.com/search?q=mangalore+to+kateel+temple|title=mangalore to kateel temple - Google Search}}</ref> ಉಡುಪಿಗೆ ಹೋಗುವ ದಾರಿಯಲ್ಲಿ ಕಟೀಲು ಇದೆ. [[ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು]] <ref>{{Cite web|url=https://www.mangaloreairport.com|title=Mangalore Airport (IXE)}}</ref> ಇರುವ ಬಜ್ಪೆ ಮತ್ತು ಕಿನ್ನಿಗೋಳಿ ಒಂದು ಪ್ರಮುಖ ಜಂಕ್ಷನ್ ನಡುವೆ ಇದೆ. Dndnd d d d dbddndn dd dndn d dd == ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ == == ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ == ಪಟ್ಟಣವು ಶ್ರೀ [[ಶಕ್ತಿ (ಹಿಂದೂ ಧರ್ಮ)|ದುರ್ಗಾ ಪರಮೇಶ್ವರಿ]] ದೇವಸ್ಥಾನವನ್ನು ಹೊಂದಿದೆ. <ref>{{Cite web|url=http://www.kateeldevi.in|title=KateelDevi {{!}} Kateel Devi{{!}}Kateel Durgaparameshwari Temple Official Website{{!}}Kateel devasthana {{!}}News{{!}}Events{{!}}Photos{{!}} Devi temple{{!}}Kateel school{{!}}College{{!}}Goshala{{!}}Yakshagana{{!}}Annadhana}}</ref> ಈ ದೇವಾಲಯವು ಪವಿತ್ರವಾದ ನಂದಿನಿ ನದಿಯ ಮಧ್ಯದಲ್ಲಿರುವ ಒಂದು ದ್ವೀಪದ ಮೇಲೆ ವಿಹಂಗಮ ದೃಶ್ಯಗಳು ಮತ್ತು ಆಕರ್ಷಕ ಹಸಿರಿನ ನಡುವೆ ನೆಲೆಗೊಂಡಿದೆ. ದುರ್ಗಾ ಪರಮೇಶ್ವರಿ ದೇವಿಯ ಆಶೀರ್ವಾದ ಪಡೆಯಲು ಪ್ರತಿದಿನ ಸಾವಿರಾರು ಭಕ್ತರು ಕಟೀಲಿಗೆ ಭೇಟಿ ನೀಡುತ್ತಾರೆ.ಬಾಬಾ. Shsbs ಸ್ಸ್ nddnd djebbdbsbs s ebehebd 9g6veivsvv8nvsd8lynf15sfcyosint 1116721 1116720 2022-08-25T04:48:13Z Ishqyk 76644 Created by translating the section "ಶಿಕ್ಷಣ ಸಂಸ್ಥೆಗಳು" from the page "[[:en:Special:Redirect/revision/1090770744|Kateel]]" wikitext text/x-wiki {{Infobox Indian Jurisdiction |type = ನಗರ |native_name = ಕಟೀಲು |other_name = |district = ದಕ್ಷಿಣ ಕನ್ನಡ |state_name = ಕರ್ನಾಟಕ |nearest_city = ಮಂಗಳೂರು |parliament_const = ಮಂಗಳೂರು |assembly_const = [[Moodabidre|ಮೂಡಬಿದ್ರೆ]] |civic_agency = |skyline = |skyline_caption = |image_up = India_Karnataka_locator_map.svg |map_caption = |inset_map_marker = yes |latd = 13.0438238 |longd = 74.8701417 |locator_position = right |area_total = |area_magnitude = |altitude = |population_total = |population_as_of = |population_density = |sex_ratio = |literacy = |area_telephone = 08258 |postal_code = 574 148 |vehicle_code_range = |climate= }} [[Image:Kateeldevi.gif|thumb|250px| ಕಟೀಲು ದುರ್ಗಾಪರಮೇಶ್ವರೀ]] [[Image:Kateel Durga Parameshwari 0145.JPG|thumb|250px|ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ]] '''ಕಟೀಲು''' [[ದಕ್ಷಿಣ ಕನ್ನಡ]] ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು. [http://www.mangaluruonline.in/city-guide/kateel-river-nandhini-mangalore ನಂದಿನಿ ನದಿಯ] ದಂಡೆಯ ಮೇಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲೊಂದು. ಜಿಲ್ಲೆಯ ಅನೇಕ ದೇವಾಲಯಗಳಂತೆ ಕಟೀಲು ದೇಗುಲವೂ ವಿದ್ಯಾದಾನ ಮತ್ತು ಅನ್ನದಾನಗಳ ಮೂಲಕ ಸಮಾಜೋನ್ನತಿಗೆ ತನ್ನ ಕಾಣಿಕೆ ಸಲ್ಲಿಸುತ್ತಿದೆ. ಈ ದೇವಾಲಯವು ನಂದಿನಿ ಎಂಬ ಒಂದು ಪುಟ್ಟ ನದಿಯ ಮಧ್ಯದಲ್ಲಿರುವ ಒಂದು ಸಣ್ಣ ದ್ವೀಪದಲ್ಲಿ ನೆಲೆಗೊಂಡಿದೆ. ಪ್ರತಿ ವರ್ಷವೂ ಸಾವಿರಾರು ಯಾತ್ರಿಕರು ಇಲ್ಲಿಗೆ ತಾಯಿ ದುರ್ಗಾ ಪರಮೇಶ್ವರಿಯ ದರ್ಶನಕ್ಕಾಗಿ ಭೇಟಿ ನೀಡುತ್ತಾರೆ. == ಹೆಸರಿನ ಉತ್ಪತ್ತಿ == [[ತುಳು|ತುಳುವಿನಲ್ಲಿ]] 'ಕಟಿ' ಎಂದರೆ 'ಕೇಂದ್ರ' ಎಂದರ್ಥ. ಕಟೀಲು ನದಿಯ ಉಗಮಸ್ಥಾನವಾದ ಕನಕಗಿರಿ ಮತ್ತು ನದಿಯು ಸಮುದ್ರವನ್ನು ಸೇರುವ ಪಾವಂಜೆ ನಡುವೆ ಮಧ್ಯದಲ್ಲಿದೆ. 'ಇಲಾ' (Ila) ಎಂದರೆ ಪ್ರದೇಶ (ಭೂಮಿ), ಹೀಗಾಗಿ ಈ ಸ್ಥಳವನ್ನು 'ಕಟಿ + ಲ್ಲ', ಕಟೀಲು ಎಂದು ಕರೆಯಲಾಗುತ್ತದೆ. ==ಸ್ಥಳ ಪುರಾಣ== ಈ ಅಧ್ಯಾತ್ಮಿಕ ಕ್ಷೇತ್ರದ ಹಿಂದೆ ಸೊಗಸಾದ ಒಂದು ಪೌರಾಣಿಕ ಕಥೆಯಿದೆ. ಹಿಂದೆ ಶುಂಭ ಮತ್ತು ನಿಶುಂಭರೆಂಬ ರಾಕ್ಷಸರನ್ನು ದುರ್ಗೆಯು ಸಂಹರಿಸಿದ ಕಾಲದಲ್ಲಿ, ಅವರ ಮಂತ್ರಿಗಳಲ್ಲಿ ಒಬ್ಬನಾದ ಅರುಣಾಸುರನು ಯುದ್ಧಭೂಮಿಯಿಂದ ಓಡಿಹೋಗಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದನು. ಕಾಲಕ್ರಮೇಣ ಅವನು ರಾಕ್ಷಸರ ನಾಯಕನಾಗಿ, ಋಷಿಮುನಿಗಳ ತಪಸ್ಸು, ಯಾಗ, ಯಜ್ಞ ಮುಂತಾದವುಗಳಿಗೆ ವಿಘ್ನವನ್ನೊಡ್ಡತೊಡಗಿದನು. ಇದರಿಂದ ಋಷಿಮುನಿಗಳು ಯಾಗ ನಡೆಸದಂತಾದಾಗ ಕುಪಿತಗೊಂಡ ದೇವತೆಗಳು ಭೂಮಿಗೆ ಮಳೆ ಸುರಿಯುವುದನ್ನು ನಿಲ್ಲಿಸಿಬಿಟ್ಟರು. ಇದರಿಂದಾಗಿ ಭೂಮಿಯಲ್ಲಿ ಭೀಕರ ಕ್ಷಾಮ ತಲೆದೋರಿತು. ಎಲ್ಲೆಡೆಯೂ ನೀರು, ಆಹಾರಗಳ ಅಭಾವ ತಲೆದೋರಿತು. ಜನರ ದಾರುಣ ಸ್ಥಿತಿಯಿಂದ ವಿಚಲಿತರಾದ [[ಜಾಬಾಲಿ]] ಮಹರ್ಷಿಗಳು, ದೇವತೆಗಳನ್ನು ತೃಪ್ತಿಗೊಳಿಸಿ ತನ್ಮೂಲಕ ಮಳೆ ಸುರಿಯುವಂತೆ ಮಾಡಲು ಒಂದು ಯಜ್ಞವನ್ನು ನಡೆಸಲು ನಿಶ್ಚಯಿಸಿದರು. ಅದಕ್ಕಾಗಿ ಅವರು ದೇವಲೋಕಕ್ಕೆ ತೆರಳಿ ಯಜ್ಞಕ್ಕೆ ಸಹಾಯಕವಾಗುವಂತೆ ಕಾಮಧೇನುವನ್ನು ತಮ್ಮೊಡನೆ ಕಳುಹಿಸಿ ಕೊಡಲು ದೇವೇಂದ್ರನಲ್ಲಿ ವಿನಂತಿಸಿದರು. ಆದರೆ ಕಾಮಧೇನುವು ವರುಣ ಲೋಕಕ್ಕೆ ತೆರಳಿದ್ದರಿಂದ ಅವಳ ಬದಲಿಗೆ ಅವಳ ಮಗಳಾದ ನಂದಿನಿಯನ್ನು ಉದ್ದೇಶಿತ ಯಜ್ಞಕ್ಕೆ ಹೋಮಧೇನುವನ್ನಾಗಿ ಕರೆದೊಯ್ಯಲು ದೇವೇಂದ್ರನು ಅನುಮತಿಸಿದನು. ಅದಕ್ಕಾಗಿ ಮಹರ್ಷಿಗಳು ನಂದಿನಿಯ ಬಳಿಗೆ ತೆರಳಿ ತಮ್ಮೊಡನೆ ಬರುವಂತೆ ವಿನಂತಿಸಿದಾಗ ಅವಳು ಭೂಲೋಕವನ್ನು ಹಾಗೂ ಭೂಲೋಕದ ಜನರನ್ನು ನಿಂದಿಸಿ, ಮಹರ್ಷಿಗಳೊಡನೆ ಬರಲು ನಿರಾಕರಿಸಿದಳು. ಇದರಿಂದ ಮನನೊಂದ ಮಹರ್ಷಿಗಳು ಭೂಲೋಕದಲ್ಲಿ ನದಿಯಾಗಿ ಹರಿಯುವಂತೆ ನಂದಿನಿಯನ್ನು ಶಪಿಸಿದರು. ನಂದಿನಿಯು ಕ್ಷಮಿಸುವಂತೆ ಪ್ರಾರ್ಥಿಸಿದಾಗ ಕರುಣಾಪೂರ್ಣರಾದ ಮಹರ್ಷಿಗಳು ಶಾಪವಿಮೋಚನೆಗಾಗಿ ಆದಿಶಕ್ತಿಯನ್ನು ಪ್ರಾರ್ಥಿಸುವಂತೆ ಸೂಚಿಸಿದರು. ಅದರಂತೆಯೇ ನಂದಿನಿಯು ನಡೆದುಕೊಂಡಾಗ ಪ್ರತ್ಯಕ್ಷಳಾದ ಆದಿಶಕ್ತಿಯು ಋಷಿವಾಕ್ಯವನ್ನು ಸುಳ್ಳಾಗಿಸುವುದು ಅಸಾಧ್ಯವಾದ್ದರಿಂದ ನಂದಿನಿಯು ನದಿಯಾಗಿ ಹರಿಯಲೇಬೇಕೆಂದೂ, ಮುಂದೆ ತಾನೇ ಅವಳ ಮಗಳಾಗಿ ಜನಿಸಿ ಶಾಪದಿಂದ ಮುಕ್ತಿಯನ್ನು ಕೊಡುವುದಾಗಿಯೂ ಅಭಯವನ್ನಿತ್ತಳು. ಇದರಿಂದ ಸಮಾಧಾನಗೊಂಡ ನಂದಿನಿಯು ಮಾಘ ಶುಧ್ಧ ಪೂರ್ಣಿಮೆಯಂದು ಕನಕಗಿರಿಯಿಂದ ನದಿಯಾಗಿ ಹರಿದಳು. ಇದರಿಂದ ಭೂಮಿಯು ಮತ್ತೆ ಹಸುರಿನಿಂದ ಕಂಗೊಳಿಸಲಾರಂಭಿಸಿತು. ಇತ್ತ ಅರುಣಾಸುರನು ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿ ತನಗೆ ತ್ರಿಮೂರ್ತಿಗಳಿಂದಾಗಲೀ, ದೇವತೆಗಳಿಂದಾಗಲೀ, ಪುರುಷರಿಂದ ಅಥವಾ ಸ್ತ್ರೀಯರಿಂದಲಾಗಲೀ, ಚತುಷ್ಪದಿಗಳಿಂದಲಾಗಲೀ, ಷಟ್ಪದಿಗಳಿಂದಲಾಗಲೀ ಮರಣ ಬಾರದಂತೆ ವರವನ್ನು ಪಡೆದಿದ್ದನು. ಸರಸ್ವತೀ ದೇವಿಯೂ ಕೂಡ ಅವನಿಗೆ ಗಾಯತ್ರೀ ಮಂತ್ರವನ್ನುಪದೇಶಿಸಿ ಅನುಗ್ರಹಿಸಿದ್ದಳು. ಇವೆಲ್ಲವುಗಳಿಂದ ಅತ್ಯಂತ ಬಲಿಷ್ಠನಾದ ಅವನು ದೇವಲೋಕಕ್ಕೆ ಆಕ್ರಮಣ ನಡೆಸಿ ಅದನ್ನು ತನ್ನ ವಶಪಡಿಸಿಕೊಂಡನು. ತಮ್ಮ ನೆಲೆಯನ್ನು ಕಳೆದುಕೊಂಡ ದೇವತೆಗಳು ತ್ರಿಮೂರ್ತಿಗಳ ಜೊತೆಗೂಡಿ ಸ್ವರ್ಗವನ್ನು ಮರಳಿ ವಶಪಡಿಸಿ ಕೊಡುವಂತೆ ಆದಿಶಕ್ತಿಯನ್ನು ಮೊರೆಹೊಕ್ಕರು. ಆಗ ದೇವಿಯು, ಅರುಣಾಸುರನು ಗಾಯತ್ರೀ ಮಂತ್ರವನ್ನು ಉಪಾಸಿಸುವಷ್ಟು ಸಮಯ ತನಗೂ ಅವನನ್ನು ವಧಿಸುವುದು ಅಸಾಧ್ಯವೆಂದು ಹೇಳಿ, ದೇವಗುರು ಬೃಹಸ್ಪತಿಗಳ ಸಹಾಯದಿಂದ ಅವನನ್ನು ಗಾಯತ್ರೀ ಮಂತ್ರಪಠಣದಿಂದ ವಿಮುಖನನ್ನಾಗಿ ಮಾಡುವಂತೆ ತಿಳಿಸಿದಳು. ಅದರಂತೆಯೇ ಅರುಣಾಸುರನಲ್ಲಿಗೆ ತೆರಳಿದ ಬೃಹಸ್ಪತಿಗಳು ಅವನನ್ನು ಉಪಾಯದಿಂದ ಗಾಯತ್ರೀ ಮಂತ್ರದಿಂದ ವಿಮುಖನನ್ನಾಗಿಸಿದರು. ಇದರಿಂದ ಅರುಣಾಸುರನು ತಾನು ದೇವರಿಂದಲೂ ದೊಡ್ಡವನೆಂದು ಭಾವಿಸಲಾರಂಭಿಸಿದನು. ಋಷಿ ಮುನಿಗಳ ಯಜ್ಞವನ್ನು ಹಾಳುಗೆಡವಿ, ಎಲ್ಲರೂ ತನ್ನನ್ನೇ ಆರಾಧಿಸಬೇಕೆಂದು ಆಜ್ಞೆ ವಿಧಿಸಿದನು(ಆದೇಶಿಸಿದನು). ಅವನ ಅಟ್ಟಹಾಸ ಮಿತಿಮೀರಿದಾಗ ದೇವತೆಗಳಿಗೆ ಇತ್ತ ಮಾತಿನಂತೆ ದೇವಿಯು ಮೋಹಿನಿಯ ರೂಪವನ್ನು ತಾಳಿ ಅರುಣಾಸುರನ ಉದ್ಯಾನದಲ್ಲಿ ಸುತ್ತಾಡಲಾರಂಭಿಸಿದಳು. ಅರುಣಾಸುರನ ಮಂತ್ರಿಗಳಾದ ಚಂಡ ಪ್ರಚಂಡರು ಅವಳನ್ನು ನೋಡಿ, ಅರುಣಾಸುರನಿಗೆ ಅವಳ ಸೌಂದರ್ಯದ ಬಗ್ಗೆ ತಿಳಿಸಿದರು. ಅರುಣಾಸುರನು ಅವಳನ್ನು ಮದುವೆಯಾಗಲು ಉದ್ದೇಶಿಸಿ ಅವಳ ಬಳಿಗೆ ತೆರಳಿದನು. ತನ್ನ ಒಡೆಯರಾಗಿದ್ದ ಶುಂಭ ನಿಶುಂಭರನ್ನು ವಧಿಸಿದವಳು ಅವಳೇ ಎಂದು ತಿಳಿದು ಅವಳ ಮೇಲೆ ದಾಳಿ ಮಾಡಿದನು. ಆಗ ದೇವಿಯು ಅಲ್ಲಿಯೇ ಸಮೀಪದಲ್ಲಿದ್ದ ಬಂಡೆಯೊಂದರಲ್ಲಿ ಅಂತರ್ಧಾನಳಾದಳು. ಅರುಣಾಸುರನು ಕೋಪದಿಂದ ಆ ಬಂಡೆಯನ್ನು ತನ್ನ ಖಡ್ಗದಿಂದ ಒಡೆಯಲು ಅದರಿಂದ ಸಾವಿರಾರು ಸಂಖ್ಯೆಯಲ್ಲಿ ಹೊರಟ ದುಂಬಿಗಳು ಅವನನ್ನು ಕಚ್ಚಲಾರಂಭಿಸಿದವು. ದೇವಿಯು ಒಂದು ದೊಡ್ಡದಾದ ದುಂಬಿ (ಭ್ರಮರ) ಯ ರೂಪವನ್ನು ತಾಳಿ ಅರುಣಾಸುರನನ್ನು ಕಚ್ಚಿ ಕೊಂದಳು. ಭ್ರಮರದ ರೂಪವನ್ನು ತಾಳಿದ್ದರಿಂದ ಭ್ರಾಮರಿ ಎಂದು ಪ್ರಖ್ಯಾತಿಯನ್ನು ಪಡೆದಳು. ದೇವತೆಗಳು, ಜಾಬಾಲಿ ಮಹರ್ಷಿಗಳು ದೇವಲೋಕದ ಕಲ್ಪವೃಕ್ಷದಿಂದ ತಂದ ಎಳನೀರಿನಿಂದ ರೌದ್ರ ರೂಪದಲ್ಲಿದ್ದ ದೇವಿಗೆ ಅಭಿಷೇಕವನ್ನು ಮಾಡಿ ಶಾಂತರೂಪವನ್ನು ಹೊಂದುವಂತೆ ಪ್ರಾರ್ಥಿಸಿದರು. ಅದರಂತೆಯೇ ದೇವಿಯು ನಂದಿನಿ ನದಿಯ ಮಧ್ಯದಲ್ಲಿದ್ದ ಒಂದು ಪುಟ್ಟ ದ್ವೀಪದಲ್ಲಿ ಲಿಂಗ ರೂಪದಲ್ಲಿ ದುರ್ಗಾ ಪರಮೇಶ್ವರೀ ಎಂಬ ಹೆಸರಿನಿಂದ ಉದ್ಭವಿಸಿದಳು. ಇದರಿಂದ ನಂದಿನಿಯ ಶಾಪ ವಿಮೋಚನೆಯಾಯಿತು. ನಂದಿನಿಯ ಕಟಿ (ಸೊಂಟ/ನಡು) ಭಾಗದಲ್ಲಿರುವ ಇಳೆ (ಭೂಮಿ) ಯಲ್ಲಿ ದೇವಿಯು ಉದ್ಭವಿಸಿದ ಕಾರಣ ಆ ಕ್ಷೇತ್ರಕ್ಕೆ ಕಟೀಲು ಎಂಬ ಹೆಸರಾಯಿತು. <ref>[https://sa.wikisource.org/wiki/%E0%A4%A6%E0%A5%87%E0%A4%B5%E0%A5%80%E0%A4%AD%E0%A4%BE%E0%A4%97%E0%A4%B5%E0%A4%A4%E0%A4%AA%E0%A5%81%E0%A4%B0%E0%A4%BE%E0%A4%A3%E0%A4%AE%E0%A5%8D/%E0%A4%B8%E0%A5%8D%E0%A4%95%E0%A4%A8%E0%A5%8D%E0%A4%A7%E0%A4%83_%E0%A5%A6%E0%A5%A7%E0%A5%A6/%E0%A4%85%E0%A4%A7%E0%A5%8D%E0%A4%AF%E0%A4%BE%E0%A4%AF%E0%A4%83_%E0%A5%A7%E0%A5%A9 ದೇವೀ ಭಾಗವತ ]</ref> ==ಆಡಳಿತ ಮಂಡಳಿ== ಈ ದೇವಾಲಯವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿದೆ. ದೇವಸ್ಥಾನವು ಅನೇಕ ಬಗೆಯ ಕಲೆಗಳಿಗೆ ಆಶ್ರಯವನ್ನು, ಪ್ರೋತ್ಸಾಹವನ್ನು ನೀಡುತ್ತಿದೆ. ಆವುಗಳಲ್ಲಿ ಮುಖ್ಯವಾದ್ದು ಯಕ್ಷಗಾನ. [[6 ಯಕ್ಷಗಾನ ಮೇಳಗಳು]] ಸೇವಾರೂಪದಲ್ಲಿ ಯಕ್ಷಗಾನ ಬಯಲಾಟವನ್ನು ನಡೆಸಿಕೊಡುತ್ತವೆ. ವಿಶೇಷ ದಿನಗಳಂದು ಇಲ್ಲಿ ಚಂಡಿಕಾ ಹೋಮ, ತುಲಾಭಾರ, ವೇದ ಪಾರಾಯಣ, ಹರಿಕಥೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ. ==ಆಕರಗಳು== *[http://www.kateeldevi.in/History.aspx ‌‌‌‌‌‍ಸ್ಥಳಪುರಾಣ (ಇಂಗ್ಲಿಷ್ ಭಾಷೆಯಲ್ಲಿದೆ)] *[http://en.wikipedia.org/wiki/Kateel Kateel (ವಿಕಿಪೀಡಿಯ ಇಂಗ್ಲಿಷ್)] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆ]] == ಭೂಗೋಳಶಾಸ್ತ್ರ == ಇದು [[ಮಂಗಳೂರು|ಮಂಗಳೂರಿನಿಂದ]] ಸುಮಾರು 20.6 ಕಿಲೋಮೀಟರ್ ದೂರದಲ್ಲಿದೆ. <ref>{{Cite web|url=https://www.google.com/search?q=mangalore+to+kateel+temple|title=mangalore to kateel temple - Google Search}}</ref> ಉಡುಪಿಗೆ ಹೋಗುವ ದಾರಿಯಲ್ಲಿ ಕಟೀಲು ಇದೆ. [[ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು]] <ref>{{Cite web|url=https://www.mangaloreairport.com|title=Mangalore Airport (IXE)}}</ref> ಇರುವ ಬಜ್ಪೆ ಮತ್ತು ಕಿನ್ನಿಗೋಳಿ ಒಂದು ಪ್ರಮುಖ ಜಂಕ್ಷನ್ ನಡುವೆ ಇದೆ. Dndnd d d d dbddndn dd dndn d dd == ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ == == ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ == ಪಟ್ಟಣವು ಶ್ರೀ [[ಶಕ್ತಿ (ಹಿಂದೂ ಧರ್ಮ)|ದುರ್ಗಾ ಪರಮೇಶ್ವರಿ]] ದೇವಸ್ಥಾನವನ್ನು ಹೊಂದಿದೆ. <ref>{{Cite web|url=http://www.kateeldevi.in|title=KateelDevi {{!}} Kateel Devi{{!}}Kateel Durgaparameshwari Temple Official Website{{!}}Kateel devasthana {{!}}News{{!}}Events{{!}}Photos{{!}} Devi temple{{!}}Kateel school{{!}}College{{!}}Goshala{{!}}Yakshagana{{!}}Annadhana}}</ref> ಈ ದೇವಾಲಯವು ಪವಿತ್ರವಾದ ನಂದಿನಿ ನದಿಯ ಮಧ್ಯದಲ್ಲಿರುವ ಒಂದು ದ್ವೀಪದ ಮೇಲೆ ವಿಹಂಗಮ ದೃಶ್ಯಗಳು ಮತ್ತು ಆಕರ್ಷಕ ಹಸಿರಿನ ನಡುವೆ ನೆಲೆಗೊಂಡಿದೆ. ದುರ್ಗಾ ಪರಮೇಶ್ವರಿ ದೇವಿಯ ಆಶೀರ್ವಾದ ಪಡೆಯಲು ಪ್ರತಿದಿನ ಸಾವಿರಾರು ಭಕ್ತರು ಕಟೀಲಿಗೆ ಭೇಟಿ ನೀಡುತ್ತಾರೆ.ಬಾಬಾ. Shsbs ಸ್ಸ್ nddnd djebbdbsbs s ebehebd == ಶಿಕ್ಷಣ ಸಂಸ್ಥೆಗಳು == == ಶಿಕ್ಷಣ ಸಂಸ್ಥೆಗಳು == ಗುಣಮಟ್ಟದ ಶಿಕ್ಷಣ ಸಂಸ್ಥೆಗಳಿಗೆ [[ಕಟೀಲು]] ಹೆಸರುವಾಸಿಯಾಗಿದೆ. ಎಲ್ಲಾ ಸಂಸ್ಥೆಗಳು ಶ್ರೀ [[ಕಟೀಲು]] ದುರ್ಗಾ ಪರಮೇಶ್ವರಿ ದೇವಸ್ಥಾನದ ಒಡೆತನದಲ್ಲಿದೆ. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪ್ರಥಮ ದರ್ಜೆ ಕಾಲೇಜು, ಕಟೀಲು, <ref>{{Cite web|url=http://sdptfgcollege.com|title=S.D.P.T. First Grade College Kateel {{!}} Established in the year 1988}}</ref> ಶ್ರೀ ದುರ್ಗಾ ಸಂಸ್ಕೃತ ಪಿಜಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಕಟೀಲು, <ref>{{Cite web|url=https://www.indcareer.com/karnataka/dakshina-kannada/sri-durga-sanskrit-pg-studies-research-centre-kateel|title=Sri Durga Sanskrit PG Studies & Research Centre, Kateel|date=17 January 2014}}</ref> <ref>{{Cite web|url=http://www.kateeldevi.in|title=KateelDevi {{!}} Kateel Devi{{!}}Kateel Durgaparameshwari Temple Official Website{{!}}Kateel devasthana {{!}}News{{!}}Events{{!}}Photos{{!}} Devi temple{{!}}Kateel school{{!}}College{{!}}Goshala{{!}}Yakshagana{{!}}Annadhana}}</ref> <ref>{{Cite web|url=https://www.indcareer.com/find/all-colleges-in-dakshina%2Bkannada?qqq=KATEEL&submit=Search|title=List of All Colleges in Dakshina Kannada, Karnataka}}</ref> s a. aavaab s s sbbsbsbebebsbsb 7aakk2hvtfvzlolgotkfoaditrwpvlq 1116722 1116721 2022-08-25T04:49:14Z Ishqyk 76644 Created by translating the section "ಯಕ್ಷಗಾನ ಮೇಳ" from the page "[[:en:Special:Redirect/revision/1090770744|Kateel]]" wikitext text/x-wiki {{Infobox Indian Jurisdiction |type = ನಗರ |native_name = ಕಟೀಲು |other_name = |district = ದಕ್ಷಿಣ ಕನ್ನಡ |state_name = ಕರ್ನಾಟಕ |nearest_city = ಮಂಗಳೂರು |parliament_const = ಮಂಗಳೂರು |assembly_const = [[Moodabidre|ಮೂಡಬಿದ್ರೆ]] |civic_agency = |skyline = |skyline_caption = |image_up = India_Karnataka_locator_map.svg |map_caption = |inset_map_marker = yes |latd = 13.0438238 |longd = 74.8701417 |locator_position = right |area_total = |area_magnitude = |altitude = |population_total = |population_as_of = |population_density = |sex_ratio = |literacy = |area_telephone = 08258 |postal_code = 574 148 |vehicle_code_range = |climate= }} [[Image:Kateeldevi.gif|thumb|250px| ಕಟೀಲು ದುರ್ಗಾಪರಮೇಶ್ವರೀ]] [[Image:Kateel Durga Parameshwari 0145.JPG|thumb|250px|ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ]] '''ಕಟೀಲು''' [[ದಕ್ಷಿಣ ಕನ್ನಡ]] ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು. [http://www.mangaluruonline.in/city-guide/kateel-river-nandhini-mangalore ನಂದಿನಿ ನದಿಯ] ದಂಡೆಯ ಮೇಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲೊಂದು. ಜಿಲ್ಲೆಯ ಅನೇಕ ದೇವಾಲಯಗಳಂತೆ ಕಟೀಲು ದೇಗುಲವೂ ವಿದ್ಯಾದಾನ ಮತ್ತು ಅನ್ನದಾನಗಳ ಮೂಲಕ ಸಮಾಜೋನ್ನತಿಗೆ ತನ್ನ ಕಾಣಿಕೆ ಸಲ್ಲಿಸುತ್ತಿದೆ. ಈ ದೇವಾಲಯವು ನಂದಿನಿ ಎಂಬ ಒಂದು ಪುಟ್ಟ ನದಿಯ ಮಧ್ಯದಲ್ಲಿರುವ ಒಂದು ಸಣ್ಣ ದ್ವೀಪದಲ್ಲಿ ನೆಲೆಗೊಂಡಿದೆ. ಪ್ರತಿ ವರ್ಷವೂ ಸಾವಿರಾರು ಯಾತ್ರಿಕರು ಇಲ್ಲಿಗೆ ತಾಯಿ ದುರ್ಗಾ ಪರಮೇಶ್ವರಿಯ ದರ್ಶನಕ್ಕಾಗಿ ಭೇಟಿ ನೀಡುತ್ತಾರೆ. == ಹೆಸರಿನ ಉತ್ಪತ್ತಿ == [[ತುಳು|ತುಳುವಿನಲ್ಲಿ]] 'ಕಟಿ' ಎಂದರೆ 'ಕೇಂದ್ರ' ಎಂದರ್ಥ. ಕಟೀಲು ನದಿಯ ಉಗಮಸ್ಥಾನವಾದ ಕನಕಗಿರಿ ಮತ್ತು ನದಿಯು ಸಮುದ್ರವನ್ನು ಸೇರುವ ಪಾವಂಜೆ ನಡುವೆ ಮಧ್ಯದಲ್ಲಿದೆ. 'ಇಲಾ' (Ila) ಎಂದರೆ ಪ್ರದೇಶ (ಭೂಮಿ), ಹೀಗಾಗಿ ಈ ಸ್ಥಳವನ್ನು 'ಕಟಿ + ಲ್ಲ', ಕಟೀಲು ಎಂದು ಕರೆಯಲಾಗುತ್ತದೆ. ==ಸ್ಥಳ ಪುರಾಣ== ಈ ಅಧ್ಯಾತ್ಮಿಕ ಕ್ಷೇತ್ರದ ಹಿಂದೆ ಸೊಗಸಾದ ಒಂದು ಪೌರಾಣಿಕ ಕಥೆಯಿದೆ. ಹಿಂದೆ ಶುಂಭ ಮತ್ತು ನಿಶುಂಭರೆಂಬ ರಾಕ್ಷಸರನ್ನು ದುರ್ಗೆಯು ಸಂಹರಿಸಿದ ಕಾಲದಲ್ಲಿ, ಅವರ ಮಂತ್ರಿಗಳಲ್ಲಿ ಒಬ್ಬನಾದ ಅರುಣಾಸುರನು ಯುದ್ಧಭೂಮಿಯಿಂದ ಓಡಿಹೋಗಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದನು. ಕಾಲಕ್ರಮೇಣ ಅವನು ರಾಕ್ಷಸರ ನಾಯಕನಾಗಿ, ಋಷಿಮುನಿಗಳ ತಪಸ್ಸು, ಯಾಗ, ಯಜ್ಞ ಮುಂತಾದವುಗಳಿಗೆ ವಿಘ್ನವನ್ನೊಡ್ಡತೊಡಗಿದನು. ಇದರಿಂದ ಋಷಿಮುನಿಗಳು ಯಾಗ ನಡೆಸದಂತಾದಾಗ ಕುಪಿತಗೊಂಡ ದೇವತೆಗಳು ಭೂಮಿಗೆ ಮಳೆ ಸುರಿಯುವುದನ್ನು ನಿಲ್ಲಿಸಿಬಿಟ್ಟರು. ಇದರಿಂದಾಗಿ ಭೂಮಿಯಲ್ಲಿ ಭೀಕರ ಕ್ಷಾಮ ತಲೆದೋರಿತು. ಎಲ್ಲೆಡೆಯೂ ನೀರು, ಆಹಾರಗಳ ಅಭಾವ ತಲೆದೋರಿತು. ಜನರ ದಾರುಣ ಸ್ಥಿತಿಯಿಂದ ವಿಚಲಿತರಾದ [[ಜಾಬಾಲಿ]] ಮಹರ್ಷಿಗಳು, ದೇವತೆಗಳನ್ನು ತೃಪ್ತಿಗೊಳಿಸಿ ತನ್ಮೂಲಕ ಮಳೆ ಸುರಿಯುವಂತೆ ಮಾಡಲು ಒಂದು ಯಜ್ಞವನ್ನು ನಡೆಸಲು ನಿಶ್ಚಯಿಸಿದರು. ಅದಕ್ಕಾಗಿ ಅವರು ದೇವಲೋಕಕ್ಕೆ ತೆರಳಿ ಯಜ್ಞಕ್ಕೆ ಸಹಾಯಕವಾಗುವಂತೆ ಕಾಮಧೇನುವನ್ನು ತಮ್ಮೊಡನೆ ಕಳುಹಿಸಿ ಕೊಡಲು ದೇವೇಂದ್ರನಲ್ಲಿ ವಿನಂತಿಸಿದರು. ಆದರೆ ಕಾಮಧೇನುವು ವರುಣ ಲೋಕಕ್ಕೆ ತೆರಳಿದ್ದರಿಂದ ಅವಳ ಬದಲಿಗೆ ಅವಳ ಮಗಳಾದ ನಂದಿನಿಯನ್ನು ಉದ್ದೇಶಿತ ಯಜ್ಞಕ್ಕೆ ಹೋಮಧೇನುವನ್ನಾಗಿ ಕರೆದೊಯ್ಯಲು ದೇವೇಂದ್ರನು ಅನುಮತಿಸಿದನು. ಅದಕ್ಕಾಗಿ ಮಹರ್ಷಿಗಳು ನಂದಿನಿಯ ಬಳಿಗೆ ತೆರಳಿ ತಮ್ಮೊಡನೆ ಬರುವಂತೆ ವಿನಂತಿಸಿದಾಗ ಅವಳು ಭೂಲೋಕವನ್ನು ಹಾಗೂ ಭೂಲೋಕದ ಜನರನ್ನು ನಿಂದಿಸಿ, ಮಹರ್ಷಿಗಳೊಡನೆ ಬರಲು ನಿರಾಕರಿಸಿದಳು. ಇದರಿಂದ ಮನನೊಂದ ಮಹರ್ಷಿಗಳು ಭೂಲೋಕದಲ್ಲಿ ನದಿಯಾಗಿ ಹರಿಯುವಂತೆ ನಂದಿನಿಯನ್ನು ಶಪಿಸಿದರು. ನಂದಿನಿಯು ಕ್ಷಮಿಸುವಂತೆ ಪ್ರಾರ್ಥಿಸಿದಾಗ ಕರುಣಾಪೂರ್ಣರಾದ ಮಹರ್ಷಿಗಳು ಶಾಪವಿಮೋಚನೆಗಾಗಿ ಆದಿಶಕ್ತಿಯನ್ನು ಪ್ರಾರ್ಥಿಸುವಂತೆ ಸೂಚಿಸಿದರು. ಅದರಂತೆಯೇ ನಂದಿನಿಯು ನಡೆದುಕೊಂಡಾಗ ಪ್ರತ್ಯಕ್ಷಳಾದ ಆದಿಶಕ್ತಿಯು ಋಷಿವಾಕ್ಯವನ್ನು ಸುಳ್ಳಾಗಿಸುವುದು ಅಸಾಧ್ಯವಾದ್ದರಿಂದ ನಂದಿನಿಯು ನದಿಯಾಗಿ ಹರಿಯಲೇಬೇಕೆಂದೂ, ಮುಂದೆ ತಾನೇ ಅವಳ ಮಗಳಾಗಿ ಜನಿಸಿ ಶಾಪದಿಂದ ಮುಕ್ತಿಯನ್ನು ಕೊಡುವುದಾಗಿಯೂ ಅಭಯವನ್ನಿತ್ತಳು. ಇದರಿಂದ ಸಮಾಧಾನಗೊಂಡ ನಂದಿನಿಯು ಮಾಘ ಶುಧ್ಧ ಪೂರ್ಣಿಮೆಯಂದು ಕನಕಗಿರಿಯಿಂದ ನದಿಯಾಗಿ ಹರಿದಳು. ಇದರಿಂದ ಭೂಮಿಯು ಮತ್ತೆ ಹಸುರಿನಿಂದ ಕಂಗೊಳಿಸಲಾರಂಭಿಸಿತು. ಇತ್ತ ಅರುಣಾಸುರನು ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿ ತನಗೆ ತ್ರಿಮೂರ್ತಿಗಳಿಂದಾಗಲೀ, ದೇವತೆಗಳಿಂದಾಗಲೀ, ಪುರುಷರಿಂದ ಅಥವಾ ಸ್ತ್ರೀಯರಿಂದಲಾಗಲೀ, ಚತುಷ್ಪದಿಗಳಿಂದಲಾಗಲೀ, ಷಟ್ಪದಿಗಳಿಂದಲಾಗಲೀ ಮರಣ ಬಾರದಂತೆ ವರವನ್ನು ಪಡೆದಿದ್ದನು. ಸರಸ್ವತೀ ದೇವಿಯೂ ಕೂಡ ಅವನಿಗೆ ಗಾಯತ್ರೀ ಮಂತ್ರವನ್ನುಪದೇಶಿಸಿ ಅನುಗ್ರಹಿಸಿದ್ದಳು. ಇವೆಲ್ಲವುಗಳಿಂದ ಅತ್ಯಂತ ಬಲಿಷ್ಠನಾದ ಅವನು ದೇವಲೋಕಕ್ಕೆ ಆಕ್ರಮಣ ನಡೆಸಿ ಅದನ್ನು ತನ್ನ ವಶಪಡಿಸಿಕೊಂಡನು. ತಮ್ಮ ನೆಲೆಯನ್ನು ಕಳೆದುಕೊಂಡ ದೇವತೆಗಳು ತ್ರಿಮೂರ್ತಿಗಳ ಜೊತೆಗೂಡಿ ಸ್ವರ್ಗವನ್ನು ಮರಳಿ ವಶಪಡಿಸಿ ಕೊಡುವಂತೆ ಆದಿಶಕ್ತಿಯನ್ನು ಮೊರೆಹೊಕ್ಕರು. ಆಗ ದೇವಿಯು, ಅರುಣಾಸುರನು ಗಾಯತ್ರೀ ಮಂತ್ರವನ್ನು ಉಪಾಸಿಸುವಷ್ಟು ಸಮಯ ತನಗೂ ಅವನನ್ನು ವಧಿಸುವುದು ಅಸಾಧ್ಯವೆಂದು ಹೇಳಿ, ದೇವಗುರು ಬೃಹಸ್ಪತಿಗಳ ಸಹಾಯದಿಂದ ಅವನನ್ನು ಗಾಯತ್ರೀ ಮಂತ್ರಪಠಣದಿಂದ ವಿಮುಖನನ್ನಾಗಿ ಮಾಡುವಂತೆ ತಿಳಿಸಿದಳು. ಅದರಂತೆಯೇ ಅರುಣಾಸುರನಲ್ಲಿಗೆ ತೆರಳಿದ ಬೃಹಸ್ಪತಿಗಳು ಅವನನ್ನು ಉಪಾಯದಿಂದ ಗಾಯತ್ರೀ ಮಂತ್ರದಿಂದ ವಿಮುಖನನ್ನಾಗಿಸಿದರು. ಇದರಿಂದ ಅರುಣಾಸುರನು ತಾನು ದೇವರಿಂದಲೂ ದೊಡ್ಡವನೆಂದು ಭಾವಿಸಲಾರಂಭಿಸಿದನು. ಋಷಿ ಮುನಿಗಳ ಯಜ್ಞವನ್ನು ಹಾಳುಗೆಡವಿ, ಎಲ್ಲರೂ ತನ್ನನ್ನೇ ಆರಾಧಿಸಬೇಕೆಂದು ಆಜ್ಞೆ ವಿಧಿಸಿದನು(ಆದೇಶಿಸಿದನು). ಅವನ ಅಟ್ಟಹಾಸ ಮಿತಿಮೀರಿದಾಗ ದೇವತೆಗಳಿಗೆ ಇತ್ತ ಮಾತಿನಂತೆ ದೇವಿಯು ಮೋಹಿನಿಯ ರೂಪವನ್ನು ತಾಳಿ ಅರುಣಾಸುರನ ಉದ್ಯಾನದಲ್ಲಿ ಸುತ್ತಾಡಲಾರಂಭಿಸಿದಳು. ಅರುಣಾಸುರನ ಮಂತ್ರಿಗಳಾದ ಚಂಡ ಪ್ರಚಂಡರು ಅವಳನ್ನು ನೋಡಿ, ಅರುಣಾಸುರನಿಗೆ ಅವಳ ಸೌಂದರ್ಯದ ಬಗ್ಗೆ ತಿಳಿಸಿದರು. ಅರುಣಾಸುರನು ಅವಳನ್ನು ಮದುವೆಯಾಗಲು ಉದ್ದೇಶಿಸಿ ಅವಳ ಬಳಿಗೆ ತೆರಳಿದನು. ತನ್ನ ಒಡೆಯರಾಗಿದ್ದ ಶುಂಭ ನಿಶುಂಭರನ್ನು ವಧಿಸಿದವಳು ಅವಳೇ ಎಂದು ತಿಳಿದು ಅವಳ ಮೇಲೆ ದಾಳಿ ಮಾಡಿದನು. ಆಗ ದೇವಿಯು ಅಲ್ಲಿಯೇ ಸಮೀಪದಲ್ಲಿದ್ದ ಬಂಡೆಯೊಂದರಲ್ಲಿ ಅಂತರ್ಧಾನಳಾದಳು. ಅರುಣಾಸುರನು ಕೋಪದಿಂದ ಆ ಬಂಡೆಯನ್ನು ತನ್ನ ಖಡ್ಗದಿಂದ ಒಡೆಯಲು ಅದರಿಂದ ಸಾವಿರಾರು ಸಂಖ್ಯೆಯಲ್ಲಿ ಹೊರಟ ದುಂಬಿಗಳು ಅವನನ್ನು ಕಚ್ಚಲಾರಂಭಿಸಿದವು. ದೇವಿಯು ಒಂದು ದೊಡ್ಡದಾದ ದುಂಬಿ (ಭ್ರಮರ) ಯ ರೂಪವನ್ನು ತಾಳಿ ಅರುಣಾಸುರನನ್ನು ಕಚ್ಚಿ ಕೊಂದಳು. ಭ್ರಮರದ ರೂಪವನ್ನು ತಾಳಿದ್ದರಿಂದ ಭ್ರಾಮರಿ ಎಂದು ಪ್ರಖ್ಯಾತಿಯನ್ನು ಪಡೆದಳು. ದೇವತೆಗಳು, ಜಾಬಾಲಿ ಮಹರ್ಷಿಗಳು ದೇವಲೋಕದ ಕಲ್ಪವೃಕ್ಷದಿಂದ ತಂದ ಎಳನೀರಿನಿಂದ ರೌದ್ರ ರೂಪದಲ್ಲಿದ್ದ ದೇವಿಗೆ ಅಭಿಷೇಕವನ್ನು ಮಾಡಿ ಶಾಂತರೂಪವನ್ನು ಹೊಂದುವಂತೆ ಪ್ರಾರ್ಥಿಸಿದರು. ಅದರಂತೆಯೇ ದೇವಿಯು ನಂದಿನಿ ನದಿಯ ಮಧ್ಯದಲ್ಲಿದ್ದ ಒಂದು ಪುಟ್ಟ ದ್ವೀಪದಲ್ಲಿ ಲಿಂಗ ರೂಪದಲ್ಲಿ ದುರ್ಗಾ ಪರಮೇಶ್ವರೀ ಎಂಬ ಹೆಸರಿನಿಂದ ಉದ್ಭವಿಸಿದಳು. ಇದರಿಂದ ನಂದಿನಿಯ ಶಾಪ ವಿಮೋಚನೆಯಾಯಿತು. ನಂದಿನಿಯ ಕಟಿ (ಸೊಂಟ/ನಡು) ಭಾಗದಲ್ಲಿರುವ ಇಳೆ (ಭೂಮಿ) ಯಲ್ಲಿ ದೇವಿಯು ಉದ್ಭವಿಸಿದ ಕಾರಣ ಆ ಕ್ಷೇತ್ರಕ್ಕೆ ಕಟೀಲು ಎಂಬ ಹೆಸರಾಯಿತು. <ref>[https://sa.wikisource.org/wiki/%E0%A4%A6%E0%A5%87%E0%A4%B5%E0%A5%80%E0%A4%AD%E0%A4%BE%E0%A4%97%E0%A4%B5%E0%A4%A4%E0%A4%AA%E0%A5%81%E0%A4%B0%E0%A4%BE%E0%A4%A3%E0%A4%AE%E0%A5%8D/%E0%A4%B8%E0%A5%8D%E0%A4%95%E0%A4%A8%E0%A5%8D%E0%A4%A7%E0%A4%83_%E0%A5%A6%E0%A5%A7%E0%A5%A6/%E0%A4%85%E0%A4%A7%E0%A5%8D%E0%A4%AF%E0%A4%BE%E0%A4%AF%E0%A4%83_%E0%A5%A7%E0%A5%A9 ದೇವೀ ಭಾಗವತ ]</ref> ==ಆಡಳಿತ ಮಂಡಳಿ== ಈ ದೇವಾಲಯವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿದೆ. ದೇವಸ್ಥಾನವು ಅನೇಕ ಬಗೆಯ ಕಲೆಗಳಿಗೆ ಆಶ್ರಯವನ್ನು, ಪ್ರೋತ್ಸಾಹವನ್ನು ನೀಡುತ್ತಿದೆ. ಆವುಗಳಲ್ಲಿ ಮುಖ್ಯವಾದ್ದು ಯಕ್ಷಗಾನ. [[6 ಯಕ್ಷಗಾನ ಮೇಳಗಳು]] ಸೇವಾರೂಪದಲ್ಲಿ ಯಕ್ಷಗಾನ ಬಯಲಾಟವನ್ನು ನಡೆಸಿಕೊಡುತ್ತವೆ. ವಿಶೇಷ ದಿನಗಳಂದು ಇಲ್ಲಿ ಚಂಡಿಕಾ ಹೋಮ, ತುಲಾಭಾರ, ವೇದ ಪಾರಾಯಣ, ಹರಿಕಥೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ. ==ಆಕರಗಳು== *[http://www.kateeldevi.in/History.aspx ‌‌‌‌‌‍ಸ್ಥಳಪುರಾಣ (ಇಂಗ್ಲಿಷ್ ಭಾಷೆಯಲ್ಲಿದೆ)] *[http://en.wikipedia.org/wiki/Kateel Kateel (ವಿಕಿಪೀಡಿಯ ಇಂಗ್ಲಿಷ್)] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆ]] == ಭೂಗೋಳಶಾಸ್ತ್ರ == ಇದು [[ಮಂಗಳೂರು|ಮಂಗಳೂರಿನಿಂದ]] ಸುಮಾರು 20.6 ಕಿಲೋಮೀಟರ್ ದೂರದಲ್ಲಿದೆ. <ref>{{Cite web|url=https://www.google.com/search?q=mangalore+to+kateel+temple|title=mangalore to kateel temple - Google Search}}</ref> ಉಡುಪಿಗೆ ಹೋಗುವ ದಾರಿಯಲ್ಲಿ ಕಟೀಲು ಇದೆ. [[ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು]] <ref>{{Cite web|url=https://www.mangaloreairport.com|title=Mangalore Airport (IXE)}}</ref> ಇರುವ ಬಜ್ಪೆ ಮತ್ತು ಕಿನ್ನಿಗೋಳಿ ಒಂದು ಪ್ರಮುಖ ಜಂಕ್ಷನ್ ನಡುವೆ ಇದೆ. Dndnd d d d dbddndn dd dndn d dd == ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ == == ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ == ಪಟ್ಟಣವು ಶ್ರೀ [[ಶಕ್ತಿ (ಹಿಂದೂ ಧರ್ಮ)|ದುರ್ಗಾ ಪರಮೇಶ್ವರಿ]] ದೇವಸ್ಥಾನವನ್ನು ಹೊಂದಿದೆ. <ref>{{Cite web|url=http://www.kateeldevi.in|title=KateelDevi {{!}} Kateel Devi{{!}}Kateel Durgaparameshwari Temple Official Website{{!}}Kateel devasthana {{!}}News{{!}}Events{{!}}Photos{{!}} Devi temple{{!}}Kateel school{{!}}College{{!}}Goshala{{!}}Yakshagana{{!}}Annadhana}}</ref> ಈ ದೇವಾಲಯವು ಪವಿತ್ರವಾದ ನಂದಿನಿ ನದಿಯ ಮಧ್ಯದಲ್ಲಿರುವ ಒಂದು ದ್ವೀಪದ ಮೇಲೆ ವಿಹಂಗಮ ದೃಶ್ಯಗಳು ಮತ್ತು ಆಕರ್ಷಕ ಹಸಿರಿನ ನಡುವೆ ನೆಲೆಗೊಂಡಿದೆ. ದುರ್ಗಾ ಪರಮೇಶ್ವರಿ ದೇವಿಯ ಆಶೀರ್ವಾದ ಪಡೆಯಲು ಪ್ರತಿದಿನ ಸಾವಿರಾರು ಭಕ್ತರು ಕಟೀಲಿಗೆ ಭೇಟಿ ನೀಡುತ್ತಾರೆ.ಬಾಬಾ. Shsbs ಸ್ಸ್ nddnd djebbdbsbs s ebehebd == ಶಿಕ್ಷಣ ಸಂಸ್ಥೆಗಳು == == ಶಿಕ್ಷಣ ಸಂಸ್ಥೆಗಳು == ಗುಣಮಟ್ಟದ ಶಿಕ್ಷಣ ಸಂಸ್ಥೆಗಳಿಗೆ [[ಕಟೀಲು]] ಹೆಸರುವಾಸಿಯಾಗಿದೆ. ಎಲ್ಲಾ ಸಂಸ್ಥೆಗಳು ಶ್ರೀ [[ಕಟೀಲು]] ದುರ್ಗಾ ಪರಮೇಶ್ವರಿ ದೇವಸ್ಥಾನದ ಒಡೆತನದಲ್ಲಿದೆ. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪ್ರಥಮ ದರ್ಜೆ ಕಾಲೇಜು, ಕಟೀಲು, <ref>{{Cite web|url=http://sdptfgcollege.com|title=S.D.P.T. First Grade College Kateel {{!}} Established in the year 1988}}</ref> ಶ್ರೀ ದುರ್ಗಾ ಸಂಸ್ಕೃತ ಪಿಜಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಕಟೀಲು, <ref>{{Cite web|url=https://www.indcareer.com/karnataka/dakshina-kannada/sri-durga-sanskrit-pg-studies-research-centre-kateel|title=Sri Durga Sanskrit PG Studies & Research Centre, Kateel|date=17 January 2014}}</ref> <ref>{{Cite web|url=http://www.kateeldevi.in|title=KateelDevi {{!}} Kateel Devi{{!}}Kateel Durgaparameshwari Temple Official Website{{!}}Kateel devasthana {{!}}News{{!}}Events{{!}}Photos{{!}} Devi temple{{!}}Kateel school{{!}}College{{!}}Goshala{{!}}Yakshagana{{!}}Annadhana}}</ref> <ref>{{Cite web|url=https://www.indcareer.com/find/all-colleges-in-dakshina%2Bkannada?qqq=KATEEL&submit=Search|title=List of All Colleges in Dakshina Kannada, Karnataka}}</ref> s a. aavaab s s sbbsbsbebebsbsb == ಯಕ್ಷಗಾನ ಮೇಳ == == ಯಕ್ಷಗಾನ ಮೇಳ == [[ಕಟೀಲು|ಕಟೀಲು ಯಕ್ಷಗಾನಕ್ಕೆ]] [[ಯಕ್ಷಗಾನ|ಬಹಳ]] ಹೆಸರುವಾಸಿಯಾಗಿದೆ ಮತ್ತು ಈ ಪವಿತ್ರ ಸ್ಥಳಕ್ಕೆ ಸಾಂಪ್ರದಾಯಿಕ ಪ್ರಾಮುಖ್ಯತೆಯನ್ನು ಹೊಂದಿದೆ. [[ಕಟೀಲು]] ದೇವಸ್ಥಾನದಲ್ಲಿ 6 ಮೇಳಗಳಿವೆ (ತಂಡಗಳು) <ref>[[Yakshagana]]</ref> ಹಿಂದೂ ನಂಬಿಕೆಯ ಭಕ್ತರು ತಮ್ಮ ಸ್ಥಳದಲ್ಲಿ ಯಾವುದೇ ಮೇಳಗಳ ಮೂಲಕ [[ಯಕ್ಷಗಾನ|ಯಕ್ಷಗಾನವನ್ನು]] ಆಡುತ್ತಾರೆ.ಏನೇನ್. ಎಸ್ s dbbddbdbdbdbdbd d. E ebes ndaa09pffy90bewpmuhlw4ulwr8tsjp 1116723 1116722 2022-08-25T04:50:43Z Ishqyk 76644 Created by translating the section "ಬಾಹ್ಯ ಕೊಂಡಿಗಳು" from the page "[[:en:Special:Redirect/revision/1090770744|Kateel]]" wikitext text/x-wiki {{Infobox Indian Jurisdiction |type = ನಗರ |native_name = ಕಟೀಲು |other_name = |district = ದಕ್ಷಿಣ ಕನ್ನಡ |state_name = ಕರ್ನಾಟಕ |nearest_city = ಮಂಗಳೂರು |parliament_const = ಮಂಗಳೂರು |assembly_const = [[Moodabidre|ಮೂಡಬಿದ್ರೆ]] |civic_agency = |skyline = |skyline_caption = |image_up = India_Karnataka_locator_map.svg |map_caption = |inset_map_marker = yes |latd = 13.0438238 |longd = 74.8701417 |locator_position = right |area_total = |area_magnitude = |altitude = |population_total = |population_as_of = |population_density = |sex_ratio = |literacy = |area_telephone = 08258 |postal_code = 574 148 |vehicle_code_range = |climate= }} [[Image:Kateeldevi.gif|thumb|250px| ಕಟೀಲು ದುರ್ಗಾಪರಮೇಶ್ವರೀ]] [[Image:Kateel Durga Parameshwari 0145.JPG|thumb|250px|ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ]] '''ಕಟೀಲು''' [[ದಕ್ಷಿಣ ಕನ್ನಡ]] ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು. [http://www.mangaluruonline.in/city-guide/kateel-river-nandhini-mangalore ನಂದಿನಿ ನದಿಯ] ದಂಡೆಯ ಮೇಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲೊಂದು. ಜಿಲ್ಲೆಯ ಅನೇಕ ದೇವಾಲಯಗಳಂತೆ ಕಟೀಲು ದೇಗುಲವೂ ವಿದ್ಯಾದಾನ ಮತ್ತು ಅನ್ನದಾನಗಳ ಮೂಲಕ ಸಮಾಜೋನ್ನತಿಗೆ ತನ್ನ ಕಾಣಿಕೆ ಸಲ್ಲಿಸುತ್ತಿದೆ. ಈ ದೇವಾಲಯವು ನಂದಿನಿ ಎಂಬ ಒಂದು ಪುಟ್ಟ ನದಿಯ ಮಧ್ಯದಲ್ಲಿರುವ ಒಂದು ಸಣ್ಣ ದ್ವೀಪದಲ್ಲಿ ನೆಲೆಗೊಂಡಿದೆ. ಪ್ರತಿ ವರ್ಷವೂ ಸಾವಿರಾರು ಯಾತ್ರಿಕರು ಇಲ್ಲಿಗೆ ತಾಯಿ ದುರ್ಗಾ ಪರಮೇಶ್ವರಿಯ ದರ್ಶನಕ್ಕಾಗಿ ಭೇಟಿ ನೀಡುತ್ತಾರೆ. == ಹೆಸರಿನ ಉತ್ಪತ್ತಿ == [[ತುಳು|ತುಳುವಿನಲ್ಲಿ]] 'ಕಟಿ' ಎಂದರೆ 'ಕೇಂದ್ರ' ಎಂದರ್ಥ. ಕಟೀಲು ನದಿಯ ಉಗಮಸ್ಥಾನವಾದ ಕನಕಗಿರಿ ಮತ್ತು ನದಿಯು ಸಮುದ್ರವನ್ನು ಸೇರುವ ಪಾವಂಜೆ ನಡುವೆ ಮಧ್ಯದಲ್ಲಿದೆ. 'ಇಲಾ' (Ila) ಎಂದರೆ ಪ್ರದೇಶ (ಭೂಮಿ), ಹೀಗಾಗಿ ಈ ಸ್ಥಳವನ್ನು 'ಕಟಿ + ಲ್ಲ', ಕಟೀಲು ಎಂದು ಕರೆಯಲಾಗುತ್ತದೆ. ==ಸ್ಥಳ ಪುರಾಣ== ಈ ಅಧ್ಯಾತ್ಮಿಕ ಕ್ಷೇತ್ರದ ಹಿಂದೆ ಸೊಗಸಾದ ಒಂದು ಪೌರಾಣಿಕ ಕಥೆಯಿದೆ. ಹಿಂದೆ ಶುಂಭ ಮತ್ತು ನಿಶುಂಭರೆಂಬ ರಾಕ್ಷಸರನ್ನು ದುರ್ಗೆಯು ಸಂಹರಿಸಿದ ಕಾಲದಲ್ಲಿ, ಅವರ ಮಂತ್ರಿಗಳಲ್ಲಿ ಒಬ್ಬನಾದ ಅರುಣಾಸುರನು ಯುದ್ಧಭೂಮಿಯಿಂದ ಓಡಿಹೋಗಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದನು. ಕಾಲಕ್ರಮೇಣ ಅವನು ರಾಕ್ಷಸರ ನಾಯಕನಾಗಿ, ಋಷಿಮುನಿಗಳ ತಪಸ್ಸು, ಯಾಗ, ಯಜ್ಞ ಮುಂತಾದವುಗಳಿಗೆ ವಿಘ್ನವನ್ನೊಡ್ಡತೊಡಗಿದನು. ಇದರಿಂದ ಋಷಿಮುನಿಗಳು ಯಾಗ ನಡೆಸದಂತಾದಾಗ ಕುಪಿತಗೊಂಡ ದೇವತೆಗಳು ಭೂಮಿಗೆ ಮಳೆ ಸುರಿಯುವುದನ್ನು ನಿಲ್ಲಿಸಿಬಿಟ್ಟರು. ಇದರಿಂದಾಗಿ ಭೂಮಿಯಲ್ಲಿ ಭೀಕರ ಕ್ಷಾಮ ತಲೆದೋರಿತು. ಎಲ್ಲೆಡೆಯೂ ನೀರು, ಆಹಾರಗಳ ಅಭಾವ ತಲೆದೋರಿತು. ಜನರ ದಾರುಣ ಸ್ಥಿತಿಯಿಂದ ವಿಚಲಿತರಾದ [[ಜಾಬಾಲಿ]] ಮಹರ್ಷಿಗಳು, ದೇವತೆಗಳನ್ನು ತೃಪ್ತಿಗೊಳಿಸಿ ತನ್ಮೂಲಕ ಮಳೆ ಸುರಿಯುವಂತೆ ಮಾಡಲು ಒಂದು ಯಜ್ಞವನ್ನು ನಡೆಸಲು ನಿಶ್ಚಯಿಸಿದರು. ಅದಕ್ಕಾಗಿ ಅವರು ದೇವಲೋಕಕ್ಕೆ ತೆರಳಿ ಯಜ್ಞಕ್ಕೆ ಸಹಾಯಕವಾಗುವಂತೆ ಕಾಮಧೇನುವನ್ನು ತಮ್ಮೊಡನೆ ಕಳುಹಿಸಿ ಕೊಡಲು ದೇವೇಂದ್ರನಲ್ಲಿ ವಿನಂತಿಸಿದರು. ಆದರೆ ಕಾಮಧೇನುವು ವರುಣ ಲೋಕಕ್ಕೆ ತೆರಳಿದ್ದರಿಂದ ಅವಳ ಬದಲಿಗೆ ಅವಳ ಮಗಳಾದ ನಂದಿನಿಯನ್ನು ಉದ್ದೇಶಿತ ಯಜ್ಞಕ್ಕೆ ಹೋಮಧೇನುವನ್ನಾಗಿ ಕರೆದೊಯ್ಯಲು ದೇವೇಂದ್ರನು ಅನುಮತಿಸಿದನು. ಅದಕ್ಕಾಗಿ ಮಹರ್ಷಿಗಳು ನಂದಿನಿಯ ಬಳಿಗೆ ತೆರಳಿ ತಮ್ಮೊಡನೆ ಬರುವಂತೆ ವಿನಂತಿಸಿದಾಗ ಅವಳು ಭೂಲೋಕವನ್ನು ಹಾಗೂ ಭೂಲೋಕದ ಜನರನ್ನು ನಿಂದಿಸಿ, ಮಹರ್ಷಿಗಳೊಡನೆ ಬರಲು ನಿರಾಕರಿಸಿದಳು. ಇದರಿಂದ ಮನನೊಂದ ಮಹರ್ಷಿಗಳು ಭೂಲೋಕದಲ್ಲಿ ನದಿಯಾಗಿ ಹರಿಯುವಂತೆ ನಂದಿನಿಯನ್ನು ಶಪಿಸಿದರು. ನಂದಿನಿಯು ಕ್ಷಮಿಸುವಂತೆ ಪ್ರಾರ್ಥಿಸಿದಾಗ ಕರುಣಾಪೂರ್ಣರಾದ ಮಹರ್ಷಿಗಳು ಶಾಪವಿಮೋಚನೆಗಾಗಿ ಆದಿಶಕ್ತಿಯನ್ನು ಪ್ರಾರ್ಥಿಸುವಂತೆ ಸೂಚಿಸಿದರು. ಅದರಂತೆಯೇ ನಂದಿನಿಯು ನಡೆದುಕೊಂಡಾಗ ಪ್ರತ್ಯಕ್ಷಳಾದ ಆದಿಶಕ್ತಿಯು ಋಷಿವಾಕ್ಯವನ್ನು ಸುಳ್ಳಾಗಿಸುವುದು ಅಸಾಧ್ಯವಾದ್ದರಿಂದ ನಂದಿನಿಯು ನದಿಯಾಗಿ ಹರಿಯಲೇಬೇಕೆಂದೂ, ಮುಂದೆ ತಾನೇ ಅವಳ ಮಗಳಾಗಿ ಜನಿಸಿ ಶಾಪದಿಂದ ಮುಕ್ತಿಯನ್ನು ಕೊಡುವುದಾಗಿಯೂ ಅಭಯವನ್ನಿತ್ತಳು. ಇದರಿಂದ ಸಮಾಧಾನಗೊಂಡ ನಂದಿನಿಯು ಮಾಘ ಶುಧ್ಧ ಪೂರ್ಣಿಮೆಯಂದು ಕನಕಗಿರಿಯಿಂದ ನದಿಯಾಗಿ ಹರಿದಳು. ಇದರಿಂದ ಭೂಮಿಯು ಮತ್ತೆ ಹಸುರಿನಿಂದ ಕಂಗೊಳಿಸಲಾರಂಭಿಸಿತು. ಇತ್ತ ಅರುಣಾಸುರನು ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿ ತನಗೆ ತ್ರಿಮೂರ್ತಿಗಳಿಂದಾಗಲೀ, ದೇವತೆಗಳಿಂದಾಗಲೀ, ಪುರುಷರಿಂದ ಅಥವಾ ಸ್ತ್ರೀಯರಿಂದಲಾಗಲೀ, ಚತುಷ್ಪದಿಗಳಿಂದಲಾಗಲೀ, ಷಟ್ಪದಿಗಳಿಂದಲಾಗಲೀ ಮರಣ ಬಾರದಂತೆ ವರವನ್ನು ಪಡೆದಿದ್ದನು. ಸರಸ್ವತೀ ದೇವಿಯೂ ಕೂಡ ಅವನಿಗೆ ಗಾಯತ್ರೀ ಮಂತ್ರವನ್ನುಪದೇಶಿಸಿ ಅನುಗ್ರಹಿಸಿದ್ದಳು. ಇವೆಲ್ಲವುಗಳಿಂದ ಅತ್ಯಂತ ಬಲಿಷ್ಠನಾದ ಅವನು ದೇವಲೋಕಕ್ಕೆ ಆಕ್ರಮಣ ನಡೆಸಿ ಅದನ್ನು ತನ್ನ ವಶಪಡಿಸಿಕೊಂಡನು. ತಮ್ಮ ನೆಲೆಯನ್ನು ಕಳೆದುಕೊಂಡ ದೇವತೆಗಳು ತ್ರಿಮೂರ್ತಿಗಳ ಜೊತೆಗೂಡಿ ಸ್ವರ್ಗವನ್ನು ಮರಳಿ ವಶಪಡಿಸಿ ಕೊಡುವಂತೆ ಆದಿಶಕ್ತಿಯನ್ನು ಮೊರೆಹೊಕ್ಕರು. ಆಗ ದೇವಿಯು, ಅರುಣಾಸುರನು ಗಾಯತ್ರೀ ಮಂತ್ರವನ್ನು ಉಪಾಸಿಸುವಷ್ಟು ಸಮಯ ತನಗೂ ಅವನನ್ನು ವಧಿಸುವುದು ಅಸಾಧ್ಯವೆಂದು ಹೇಳಿ, ದೇವಗುರು ಬೃಹಸ್ಪತಿಗಳ ಸಹಾಯದಿಂದ ಅವನನ್ನು ಗಾಯತ್ರೀ ಮಂತ್ರಪಠಣದಿಂದ ವಿಮುಖನನ್ನಾಗಿ ಮಾಡುವಂತೆ ತಿಳಿಸಿದಳು. ಅದರಂತೆಯೇ ಅರುಣಾಸುರನಲ್ಲಿಗೆ ತೆರಳಿದ ಬೃಹಸ್ಪತಿಗಳು ಅವನನ್ನು ಉಪಾಯದಿಂದ ಗಾಯತ್ರೀ ಮಂತ್ರದಿಂದ ವಿಮುಖನನ್ನಾಗಿಸಿದರು. ಇದರಿಂದ ಅರುಣಾಸುರನು ತಾನು ದೇವರಿಂದಲೂ ದೊಡ್ಡವನೆಂದು ಭಾವಿಸಲಾರಂಭಿಸಿದನು. ಋಷಿ ಮುನಿಗಳ ಯಜ್ಞವನ್ನು ಹಾಳುಗೆಡವಿ, ಎಲ್ಲರೂ ತನ್ನನ್ನೇ ಆರಾಧಿಸಬೇಕೆಂದು ಆಜ್ಞೆ ವಿಧಿಸಿದನು(ಆದೇಶಿಸಿದನು). ಅವನ ಅಟ್ಟಹಾಸ ಮಿತಿಮೀರಿದಾಗ ದೇವತೆಗಳಿಗೆ ಇತ್ತ ಮಾತಿನಂತೆ ದೇವಿಯು ಮೋಹಿನಿಯ ರೂಪವನ್ನು ತಾಳಿ ಅರುಣಾಸುರನ ಉದ್ಯಾನದಲ್ಲಿ ಸುತ್ತಾಡಲಾರಂಭಿಸಿದಳು. ಅರುಣಾಸುರನ ಮಂತ್ರಿಗಳಾದ ಚಂಡ ಪ್ರಚಂಡರು ಅವಳನ್ನು ನೋಡಿ, ಅರುಣಾಸುರನಿಗೆ ಅವಳ ಸೌಂದರ್ಯದ ಬಗ್ಗೆ ತಿಳಿಸಿದರು. ಅರುಣಾಸುರನು ಅವಳನ್ನು ಮದುವೆಯಾಗಲು ಉದ್ದೇಶಿಸಿ ಅವಳ ಬಳಿಗೆ ತೆರಳಿದನು. ತನ್ನ ಒಡೆಯರಾಗಿದ್ದ ಶುಂಭ ನಿಶುಂಭರನ್ನು ವಧಿಸಿದವಳು ಅವಳೇ ಎಂದು ತಿಳಿದು ಅವಳ ಮೇಲೆ ದಾಳಿ ಮಾಡಿದನು. ಆಗ ದೇವಿಯು ಅಲ್ಲಿಯೇ ಸಮೀಪದಲ್ಲಿದ್ದ ಬಂಡೆಯೊಂದರಲ್ಲಿ ಅಂತರ್ಧಾನಳಾದಳು. ಅರುಣಾಸುರನು ಕೋಪದಿಂದ ಆ ಬಂಡೆಯನ್ನು ತನ್ನ ಖಡ್ಗದಿಂದ ಒಡೆಯಲು ಅದರಿಂದ ಸಾವಿರಾರು ಸಂಖ್ಯೆಯಲ್ಲಿ ಹೊರಟ ದುಂಬಿಗಳು ಅವನನ್ನು ಕಚ್ಚಲಾರಂಭಿಸಿದವು. ದೇವಿಯು ಒಂದು ದೊಡ್ಡದಾದ ದುಂಬಿ (ಭ್ರಮರ) ಯ ರೂಪವನ್ನು ತಾಳಿ ಅರುಣಾಸುರನನ್ನು ಕಚ್ಚಿ ಕೊಂದಳು. ಭ್ರಮರದ ರೂಪವನ್ನು ತಾಳಿದ್ದರಿಂದ ಭ್ರಾಮರಿ ಎಂದು ಪ್ರಖ್ಯಾತಿಯನ್ನು ಪಡೆದಳು. ದೇವತೆಗಳು, ಜಾಬಾಲಿ ಮಹರ್ಷಿಗಳು ದೇವಲೋಕದ ಕಲ್ಪವೃಕ್ಷದಿಂದ ತಂದ ಎಳನೀರಿನಿಂದ ರೌದ್ರ ರೂಪದಲ್ಲಿದ್ದ ದೇವಿಗೆ ಅಭಿಷೇಕವನ್ನು ಮಾಡಿ ಶಾಂತರೂಪವನ್ನು ಹೊಂದುವಂತೆ ಪ್ರಾರ್ಥಿಸಿದರು. ಅದರಂತೆಯೇ ದೇವಿಯು ನಂದಿನಿ ನದಿಯ ಮಧ್ಯದಲ್ಲಿದ್ದ ಒಂದು ಪುಟ್ಟ ದ್ವೀಪದಲ್ಲಿ ಲಿಂಗ ರೂಪದಲ್ಲಿ ದುರ್ಗಾ ಪರಮೇಶ್ವರೀ ಎಂಬ ಹೆಸರಿನಿಂದ ಉದ್ಭವಿಸಿದಳು. ಇದರಿಂದ ನಂದಿನಿಯ ಶಾಪ ವಿಮೋಚನೆಯಾಯಿತು. ನಂದಿನಿಯ ಕಟಿ (ಸೊಂಟ/ನಡು) ಭಾಗದಲ್ಲಿರುವ ಇಳೆ (ಭೂಮಿ) ಯಲ್ಲಿ ದೇವಿಯು ಉದ್ಭವಿಸಿದ ಕಾರಣ ಆ ಕ್ಷೇತ್ರಕ್ಕೆ ಕಟೀಲು ಎಂಬ ಹೆಸರಾಯಿತು. <ref>[https://sa.wikisource.org/wiki/%E0%A4%A6%E0%A5%87%E0%A4%B5%E0%A5%80%E0%A4%AD%E0%A4%BE%E0%A4%97%E0%A4%B5%E0%A4%A4%E0%A4%AA%E0%A5%81%E0%A4%B0%E0%A4%BE%E0%A4%A3%E0%A4%AE%E0%A5%8D/%E0%A4%B8%E0%A5%8D%E0%A4%95%E0%A4%A8%E0%A5%8D%E0%A4%A7%E0%A4%83_%E0%A5%A6%E0%A5%A7%E0%A5%A6/%E0%A4%85%E0%A4%A7%E0%A5%8D%E0%A4%AF%E0%A4%BE%E0%A4%AF%E0%A4%83_%E0%A5%A7%E0%A5%A9 ದೇವೀ ಭಾಗವತ ]</ref> ==ಆಡಳಿತ ಮಂಡಳಿ== ಈ ದೇವಾಲಯವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿದೆ. ದೇವಸ್ಥಾನವು ಅನೇಕ ಬಗೆಯ ಕಲೆಗಳಿಗೆ ಆಶ್ರಯವನ್ನು, ಪ್ರೋತ್ಸಾಹವನ್ನು ನೀಡುತ್ತಿದೆ. ಆವುಗಳಲ್ಲಿ ಮುಖ್ಯವಾದ್ದು ಯಕ್ಷಗಾನ. [[6 ಯಕ್ಷಗಾನ ಮೇಳಗಳು]] ಸೇವಾರೂಪದಲ್ಲಿ ಯಕ್ಷಗಾನ ಬಯಲಾಟವನ್ನು ನಡೆಸಿಕೊಡುತ್ತವೆ. ವಿಶೇಷ ದಿನಗಳಂದು ಇಲ್ಲಿ ಚಂಡಿಕಾ ಹೋಮ, ತುಲಾಭಾರ, ವೇದ ಪಾರಾಯಣ, ಹರಿಕಥೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ. ==ಆಕರಗಳು== *[http://www.kateeldevi.in/History.aspx ‌‌‌‌‌‍ಸ್ಥಳಪುರಾಣ (ಇಂಗ್ಲಿಷ್ ಭಾಷೆಯಲ್ಲಿದೆ)] *[http://en.wikipedia.org/wiki/Kateel Kateel (ವಿಕಿಪೀಡಿಯ ಇಂಗ್ಲಿಷ್)] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆ]] == ಭೂಗೋಳಶಾಸ್ತ್ರ == ಇದು [[ಮಂಗಳೂರು|ಮಂಗಳೂರಿನಿಂದ]] ಸುಮಾರು 20.6 ಕಿಲೋಮೀಟರ್ ದೂರದಲ್ಲಿದೆ. <ref>{{Cite web|url=https://www.google.com/search?q=mangalore+to+kateel+temple|title=mangalore to kateel temple - Google Search}}</ref> ಉಡುಪಿಗೆ ಹೋಗುವ ದಾರಿಯಲ್ಲಿ ಕಟೀಲು ಇದೆ. [[ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು]] <ref>{{Cite web|url=https://www.mangaloreairport.com|title=Mangalore Airport (IXE)}}</ref> ಇರುವ ಬಜ್ಪೆ ಮತ್ತು ಕಿನ್ನಿಗೋಳಿ ಒಂದು ಪ್ರಮುಖ ಜಂಕ್ಷನ್ ನಡುವೆ ಇದೆ. Dndnd d d d dbddndn dd dndn d dd == ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ == == ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ == ಪಟ್ಟಣವು ಶ್ರೀ [[ಶಕ್ತಿ (ಹಿಂದೂ ಧರ್ಮ)|ದುರ್ಗಾ ಪರಮೇಶ್ವರಿ]] ದೇವಸ್ಥಾನವನ್ನು ಹೊಂದಿದೆ. <ref>{{Cite web|url=http://www.kateeldevi.in|title=KateelDevi {{!}} Kateel Devi{{!}}Kateel Durgaparameshwari Temple Official Website{{!}}Kateel devasthana {{!}}News{{!}}Events{{!}}Photos{{!}} Devi temple{{!}}Kateel school{{!}}College{{!}}Goshala{{!}}Yakshagana{{!}}Annadhana}}</ref> ಈ ದೇವಾಲಯವು ಪವಿತ್ರವಾದ ನಂದಿನಿ ನದಿಯ ಮಧ್ಯದಲ್ಲಿರುವ ಒಂದು ದ್ವೀಪದ ಮೇಲೆ ವಿಹಂಗಮ ದೃಶ್ಯಗಳು ಮತ್ತು ಆಕರ್ಷಕ ಹಸಿರಿನ ನಡುವೆ ನೆಲೆಗೊಂಡಿದೆ. ದುರ್ಗಾ ಪರಮೇಶ್ವರಿ ದೇವಿಯ ಆಶೀರ್ವಾದ ಪಡೆಯಲು ಪ್ರತಿದಿನ ಸಾವಿರಾರು ಭಕ್ತರು ಕಟೀಲಿಗೆ ಭೇಟಿ ನೀಡುತ್ತಾರೆ.ಬಾಬಾ. Shsbs ಸ್ಸ್ nddnd djebbdbsbs s ebehebd == ಶಿಕ್ಷಣ ಸಂಸ್ಥೆಗಳು == == ಶಿಕ್ಷಣ ಸಂಸ್ಥೆಗಳು == ಗುಣಮಟ್ಟದ ಶಿಕ್ಷಣ ಸಂಸ್ಥೆಗಳಿಗೆ [[ಕಟೀಲು]] ಹೆಸರುವಾಸಿಯಾಗಿದೆ. ಎಲ್ಲಾ ಸಂಸ್ಥೆಗಳು ಶ್ರೀ [[ಕಟೀಲು]] ದುರ್ಗಾ ಪರಮೇಶ್ವರಿ ದೇವಸ್ಥಾನದ ಒಡೆತನದಲ್ಲಿದೆ. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪ್ರಥಮ ದರ್ಜೆ ಕಾಲೇಜು, ಕಟೀಲು, <ref>{{Cite web|url=http://sdptfgcollege.com|title=S.D.P.T. First Grade College Kateel {{!}} Established in the year 1988}}</ref> ಶ್ರೀ ದುರ್ಗಾ ಸಂಸ್ಕೃತ ಪಿಜಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಕಟೀಲು, <ref>{{Cite web|url=https://www.indcareer.com/karnataka/dakshina-kannada/sri-durga-sanskrit-pg-studies-research-centre-kateel|title=Sri Durga Sanskrit PG Studies & Research Centre, Kateel|date=17 January 2014}}</ref> <ref>{{Cite web|url=http://www.kateeldevi.in|title=KateelDevi {{!}} Kateel Devi{{!}}Kateel Durgaparameshwari Temple Official Website{{!}}Kateel devasthana {{!}}News{{!}}Events{{!}}Photos{{!}} Devi temple{{!}}Kateel school{{!}}College{{!}}Goshala{{!}}Yakshagana{{!}}Annadhana}}</ref> <ref>{{Cite web|url=https://www.indcareer.com/find/all-colleges-in-dakshina%2Bkannada?qqq=KATEEL&submit=Search|title=List of All Colleges in Dakshina Kannada, Karnataka}}</ref> s a. aavaab s s sbbsbsbebebsbsb == ಯಕ್ಷಗಾನ ಮೇಳ == == ಯಕ್ಷಗಾನ ಮೇಳ == [[ಕಟೀಲು|ಕಟೀಲು ಯಕ್ಷಗಾನಕ್ಕೆ]] [[ಯಕ್ಷಗಾನ|ಬಹಳ]] ಹೆಸರುವಾಸಿಯಾಗಿದೆ ಮತ್ತು ಈ ಪವಿತ್ರ ಸ್ಥಳಕ್ಕೆ ಸಾಂಪ್ರದಾಯಿಕ ಪ್ರಾಮುಖ್ಯತೆಯನ್ನು ಹೊಂದಿದೆ. [[ಕಟೀಲು]] ದೇವಸ್ಥಾನದಲ್ಲಿ 6 ಮೇಳಗಳಿವೆ (ತಂಡಗಳು) <ref>[[Yakshagana]]</ref> ಹಿಂದೂ ನಂಬಿಕೆಯ ಭಕ್ತರು ತಮ್ಮ ಸ್ಥಳದಲ್ಲಿ ಯಾವುದೇ ಮೇಳಗಳ ಮೂಲಕ [[ಯಕ್ಷಗಾನ|ಯಕ್ಷಗಾನವನ್ನು]] ಆಡುತ್ತಾರೆ.ಏನೇನ್. ಎಸ್ s dbbddbdbdbdbdbd d. E ebes == ಬಾಹ್ಯ ಕೊಂಡಿಗಳು == == ಬಾಹ್ಯ ಕೊಂಡಿಗಳು == * [http://shivallibrahmins.com/tulunaadu-temples/mangalore-taluk/kateel-shri-durga-parameshwari-temple/ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ] * [https://web.archive.org/web/20070928125026/http://www.dk.nic.in/tourism.htm ಕಟೀಲು] * [https://www.karnatakatourism.org/tour-item/durga-parameshwari-temple/ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನ] * [https://web.archive.org/web/20070401194332/http://www.kar.nic.in/zpdk/temples.htm ಕಟೀಲು ದೇವಸ್ಥಾನ] * {{cite web|url=http://www.mangaloreindia.com/p/local-bus-transport.html|title=Local Bus Transport - City bus Mangalore - Bus route - Travel in city bus|publisher=}} * {{cite web|url=http://alldistancebetween.com/in/distance-between/mangalore-international-airport-kateel-6d28314a13f1ae168be3630b26b8482e/|title=Distance between Mangalore International Airport and Kateel|publisher=}} * {{cite web|url=http://www.nativeplanet.com/kateel/how-to-reach-by-train/|title=How To Reach Kateel By Train - How To Reach Kateel By Rail|publisher=}} {{ಕರಾವಳಿ ಕರ್ನಾಟಕದ ದೇವಾಲಯಗಳು}}Z z znsnz z sbsbss sbs b nkc1ngy0qy6a71u04xyclwcuoz9mxc5 1116724 1116723 2022-08-25T04:53:57Z Ishqyk 76644 wikitext text/x-wiki {{Infobox Indian Jurisdiction |type = ನಗರ |native_name = ಕಟೀಲು |other_name = |district = ದಕ್ಷಿಣ ಕನ್ನಡ |state_name = ಕರ್ನಾಟಕ |nearest_city = ಮಂಗಳೂರು |parliament_const = ಮಂಗಳೂರು |assembly_const = [[Moodabidre|ಮೂಡಬಿದ್ರೆ]] |civic_agency = |skyline = |skyline_caption = |image_up = India_Karnataka_locator_map.svg |map_caption = |inset_map_marker = yes |latd = 13.0438238 |longd = 74.8701417 |locator_position = right |area_total = |area_magnitude = |altitude = |population_total = |population_as_of = |population_density = |sex_ratio = |literacy = |area_telephone = 08258 |postal_code = 574 148 |vehicle_code_range = |climate= }} [[Image:Kateeldevi.gif|thumb|250px| ಕಟೀಲು ದುರ್ಗಾಪರಮೇಶ್ವರೀ]] [[Image:Kateel Durga Parameshwari 0145.JPG|thumb|250px|ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ]] '''ಕಟೀಲು''' [[ದಕ್ಷಿಣ ಕನ್ನಡ]] ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು. [http://www.mangaluruonline.in/city-guide/kateel-river-nandhini-mangalore ನಂದಿನಿ ನದಿಯ] ದಂಡೆಯ ಮೇಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲೊಂದು. ಜಿಲ್ಲೆಯ ಅನೇಕ ದೇವಾಲಯಗಳಂತೆ ಕಟೀಲು ದೇಗುಲವೂ ವಿದ್ಯಾದಾನ ಮತ್ತು ಅನ್ನದಾನಗಳ ಮೂಲಕ ಸಮಾಜೋನ್ನತಿಗೆ ತನ್ನ ಕಾಣಿಕೆ ಸಲ್ಲಿಸುತ್ತಿದೆ. ಈ ದೇವಾಲಯವು ನಂದಿನಿ ಎಂಬ ಒಂದು ಪುಟ್ಟ ನದಿಯ ಮಧ್ಯದಲ್ಲಿರುವ ಒಂದು ಸಣ್ಣ ದ್ವೀಪದಲ್ಲಿ ನೆಲೆಗೊಂಡಿದೆ. ಪ್ರತಿ ವರ್ಷವೂ ಸಾವಿರಾರು ಯಾತ್ರಿಕರು ಇಲ್ಲಿಗೆ ತಾಯಿ ದುರ್ಗಾ ಪರಮೇಶ್ವರಿಯ ದರ್ಶನಕ್ಕಾಗಿ ಭೇಟಿ ನೀಡುತ್ತಾರೆ. == ಹೆಸರಿನ ಉತ್ಪತ್ತಿ == [[ತುಳು|ತುಳುವಿನಲ್ಲಿ]] 'ಕಟಿ' ಎಂದರೆ 'ಕೇಂದ್ರ' ಎಂದರ್ಥ. ಕಟೀಲು ನದಿಯ ಉಗಮಸ್ಥಾನವಾದ ಕನಕಗಿರಿ ಮತ್ತು ನದಿಯು ಸಮುದ್ರವನ್ನು ಸೇರುವ ಪಾವಂಜೆ ನಡುವೆ ಮಧ್ಯದಲ್ಲಿದೆ. 'ಇಲಾ' (Ila) ಎಂದರೆ ಪ್ರದೇಶ (ಭೂಮಿ), ಹೀಗಾಗಿ ಈ ಸ್ಥಳವನ್ನು 'ಕಟಿ + ಲ್ಲ', ಕಟೀಲು ಎಂದು ಕರೆಯಲಾಗುತ್ತದೆ. ==ಸ್ಥಳ ಪುರಾಣ== ಈ ಅಧ್ಯಾತ್ಮಿಕ ಕ್ಷೇತ್ರದ ಹಿಂದೆ ಸೊಗಸಾದ ಒಂದು ಪೌರಾಣಿಕ ಕಥೆಯಿದೆ. ಹಿಂದೆ ಶುಂಭ ಮತ್ತು ನಿಶುಂಭರೆಂಬ ರಾಕ್ಷಸರನ್ನು ದುರ್ಗೆಯು ಸಂಹರಿಸಿದ ಕಾಲದಲ್ಲಿ, ಅವರ ಮಂತ್ರಿಗಳಲ್ಲಿ ಒಬ್ಬನಾದ ಅರುಣಾಸುರನು ಯುದ್ಧಭೂಮಿಯಿಂದ ಓಡಿಹೋಗಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದನು. ಕಾಲಕ್ರಮೇಣ ಅವನು ರಾಕ್ಷಸರ ನಾಯಕನಾಗಿ, ಋಷಿಮುನಿಗಳ ತಪಸ್ಸು, ಯಾಗ, ಯಜ್ಞ ಮುಂತಾದವುಗಳಿಗೆ ವಿಘ್ನವನ್ನೊಡ್ಡತೊಡಗಿದನು. ಇದರಿಂದ ಋಷಿಮುನಿಗಳು ಯಾಗ ನಡೆಸದಂತಾದಾಗ ಕುಪಿತಗೊಂಡ ದೇವತೆಗಳು ಭೂಮಿಗೆ ಮಳೆ ಸುರಿಯುವುದನ್ನು ನಿಲ್ಲಿಸಿಬಿಟ್ಟರು. ಇದರಿಂದಾಗಿ ಭೂಮಿಯಲ್ಲಿ ಭೀಕರ ಕ್ಷಾಮ ತಲೆದೋರಿತು. ಎಲ್ಲೆಡೆಯೂ ನೀರು, ಆಹಾರಗಳ ಅಭಾವ ತಲೆದೋರಿತು. ಜನರ ದಾರುಣ ಸ್ಥಿತಿಯಿಂದ ವಿಚಲಿತರಾದ [[ಜಾಬಾಲಿ]] ಮಹರ್ಷಿಗಳು, ದೇವತೆಗಳನ್ನು ತೃಪ್ತಿಗೊಳಿಸಿ ತನ್ಮೂಲಕ ಮಳೆ ಸುರಿಯುವಂತೆ ಮಾಡಲು ಒಂದು ಯಜ್ಞವನ್ನು ನಡೆಸಲು ನಿಶ್ಚಯಿಸಿದರು. ಅದಕ್ಕಾಗಿ ಅವರು ದೇವಲೋಕಕ್ಕೆ ತೆರಳಿ ಯಜ್ಞಕ್ಕೆ ಸಹಾಯಕವಾಗುವಂತೆ ಕಾಮಧೇನುವನ್ನು ತಮ್ಮೊಡನೆ ಕಳುಹಿಸಿ ಕೊಡಲು ದೇವೇಂದ್ರನಲ್ಲಿ ವಿನಂತಿಸಿದರು. ಆದರೆ ಕಾಮಧೇನುವು ವರುಣ ಲೋಕಕ್ಕೆ ತೆರಳಿದ್ದರಿಂದ ಅವಳ ಬದಲಿಗೆ ಅವಳ ಮಗಳಾದ ನಂದಿನಿಯನ್ನು ಉದ್ದೇಶಿತ ಯಜ್ಞಕ್ಕೆ ಹೋಮಧೇನುವನ್ನಾಗಿ ಕರೆದೊಯ್ಯಲು ದೇವೇಂದ್ರನು ಅನುಮತಿಸಿದನು. ಅದಕ್ಕಾಗಿ ಮಹರ್ಷಿಗಳು ನಂದಿನಿಯ ಬಳಿಗೆ ತೆರಳಿ ತಮ್ಮೊಡನೆ ಬರುವಂತೆ ವಿನಂತಿಸಿದಾಗ ಅವಳು ಭೂಲೋಕವನ್ನು ಹಾಗೂ ಭೂಲೋಕದ ಜನರನ್ನು ನಿಂದಿಸಿ, ಮಹರ್ಷಿಗಳೊಡನೆ ಬರಲು ನಿರಾಕರಿಸಿದಳು. ಇದರಿಂದ ಮನನೊಂದ ಮಹರ್ಷಿಗಳು ಭೂಲೋಕದಲ್ಲಿ ನದಿಯಾಗಿ ಹರಿಯುವಂತೆ ನಂದಿನಿಯನ್ನು ಶಪಿಸಿದರು. ನಂದಿನಿಯು ಕ್ಷಮಿಸುವಂತೆ ಪ್ರಾರ್ಥಿಸಿದಾಗ ಕರುಣಾಪೂರ್ಣರಾದ ಮಹರ್ಷಿಗಳು ಶಾಪವಿಮೋಚನೆಗಾಗಿ ಆದಿಶಕ್ತಿಯನ್ನು ಪ್ರಾರ್ಥಿಸುವಂತೆ ಸೂಚಿಸಿದರು. ಅದರಂತೆಯೇ ನಂದಿನಿಯು ನಡೆದುಕೊಂಡಾಗ ಪ್ರತ್ಯಕ್ಷಳಾದ ಆದಿಶಕ್ತಿಯು ಋಷಿವಾಕ್ಯವನ್ನು ಸುಳ್ಳಾಗಿಸುವುದು ಅಸಾಧ್ಯವಾದ್ದರಿಂದ ನಂದಿನಿಯು ನದಿಯಾಗಿ ಹರಿಯಲೇಬೇಕೆಂದೂ, ಮುಂದೆ ತಾನೇ ಅವಳ ಮಗಳಾಗಿ ಜನಿಸಿ ಶಾಪದಿಂದ ಮುಕ್ತಿಯನ್ನು ಕೊಡುವುದಾಗಿಯೂ ಅಭಯವನ್ನಿತ್ತಳು. ಇದರಿಂದ ಸಮಾಧಾನಗೊಂಡ ನಂದಿನಿಯು ಮಾಘ ಶುಧ್ಧ ಪೂರ್ಣಿಮೆಯಂದು ಕನಕಗಿರಿಯಿಂದ ನದಿಯಾಗಿ ಹರಿದಳು. ಇದರಿಂದ ಭೂಮಿಯು ಮತ್ತೆ ಹಸುರಿನಿಂದ ಕಂಗೊಳಿಸಲಾರಂಭಿಸಿತು. ಇತ್ತ ಅರುಣಾಸುರನು ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿ ತನಗೆ ತ್ರಿಮೂರ್ತಿಗಳಿಂದಾಗಲೀ, ದೇವತೆಗಳಿಂದಾಗಲೀ, ಪುರುಷರಿಂದ ಅಥವಾ ಸ್ತ್ರೀಯರಿಂದಲಾಗಲೀ, ಚತುಷ್ಪದಿಗಳಿಂದಲಾಗಲೀ, ಷಟ್ಪದಿಗಳಿಂದಲಾಗಲೀ ಮರಣ ಬಾರದಂತೆ ವರವನ್ನು ಪಡೆದಿದ್ದನು. ಸರಸ್ವತೀ ದೇವಿಯೂ ಕೂಡ ಅವನಿಗೆ ಗಾಯತ್ರೀ ಮಂತ್ರವನ್ನುಪದೇಶಿಸಿ ಅನುಗ್ರಹಿಸಿದ್ದಳು. ಇವೆಲ್ಲವುಗಳಿಂದ ಅತ್ಯಂತ ಬಲಿಷ್ಠನಾದ ಅವನು ದೇವಲೋಕಕ್ಕೆ ಆಕ್ರಮಣ ನಡೆಸಿ ಅದನ್ನು ತನ್ನ ವಶಪಡಿಸಿಕೊಂಡನು. ತಮ್ಮ ನೆಲೆಯನ್ನು ಕಳೆದುಕೊಂಡ ದೇವತೆಗಳು ತ್ರಿಮೂರ್ತಿಗಳ ಜೊತೆಗೂಡಿ ಸ್ವರ್ಗವನ್ನು ಮರಳಿ ವಶಪಡಿಸಿ ಕೊಡುವಂತೆ ಆದಿಶಕ್ತಿಯನ್ನು ಮೊರೆಹೊಕ್ಕರು. ಆಗ ದೇವಿಯು, ಅರುಣಾಸುರನು ಗಾಯತ್ರೀ ಮಂತ್ರವನ್ನು ಉಪಾಸಿಸುವಷ್ಟು ಸಮಯ ತನಗೂ ಅವನನ್ನು ವಧಿಸುವುದು ಅಸಾಧ್ಯವೆಂದು ಹೇಳಿ, ದೇವಗುರು ಬೃಹಸ್ಪತಿಗಳ ಸಹಾಯದಿಂದ ಅವನನ್ನು ಗಾಯತ್ರೀ ಮಂತ್ರಪಠಣದಿಂದ ವಿಮುಖನನ್ನಾಗಿ ಮಾಡುವಂತೆ ತಿಳಿಸಿದಳು. ಅದರಂತೆಯೇ ಅರುಣಾಸುರನಲ್ಲಿಗೆ ತೆರಳಿದ ಬೃಹಸ್ಪತಿಗಳು ಅವನನ್ನು ಉಪಾಯದಿಂದ ಗಾಯತ್ರೀ ಮಂತ್ರದಿಂದ ವಿಮುಖನನ್ನಾಗಿಸಿದರು. ಇದರಿಂದ ಅರುಣಾಸುರನು ತಾನು ದೇವರಿಂದಲೂ ದೊಡ್ಡವನೆಂದು ಭಾವಿಸಲಾರಂಭಿಸಿದನು. ಋಷಿ ಮುನಿಗಳ ಯಜ್ಞವನ್ನು ಹಾಳುಗೆಡವಿ, ಎಲ್ಲರೂ ತನ್ನನ್ನೇ ಆರಾಧಿಸಬೇಕೆಂದು ಆಜ್ಞೆ ವಿಧಿಸಿದನು(ಆದೇಶಿಸಿದನು). ಅವನ ಅಟ್ಟಹಾಸ ಮಿತಿಮೀರಿದಾಗ ದೇವತೆಗಳಿಗೆ ಇತ್ತ ಮಾತಿನಂತೆ ದೇವಿಯು ಮೋಹಿನಿಯ ರೂಪವನ್ನು ತಾಳಿ ಅರುಣಾಸುರನ ಉದ್ಯಾನದಲ್ಲಿ ಸುತ್ತಾಡಲಾರಂಭಿಸಿದಳು. ಅರುಣಾಸುರನ ಮಂತ್ರಿಗಳಾದ ಚಂಡ ಪ್ರಚಂಡರು ಅವಳನ್ನು ನೋಡಿ, ಅರುಣಾಸುರನಿಗೆ ಅವಳ ಸೌಂದರ್ಯದ ಬಗ್ಗೆ ತಿಳಿಸಿದರು. ಅರುಣಾಸುರನು ಅವಳನ್ನು ಮದುವೆಯಾಗಲು ಉದ್ದೇಶಿಸಿ ಅವಳ ಬಳಿಗೆ ತೆರಳಿದನು. ತನ್ನ ಒಡೆಯರಾಗಿದ್ದ ಶುಂಭ ನಿಶುಂಭರನ್ನು ವಧಿಸಿದವಳು ಅವಳೇ ಎಂದು ತಿಳಿದು ಅವಳ ಮೇಲೆ ದಾಳಿ ಮಾಡಿದನು. ಆಗ ದೇವಿಯು ಅಲ್ಲಿಯೇ ಸಮೀಪದಲ್ಲಿದ್ದ ಬಂಡೆಯೊಂದರಲ್ಲಿ ಅಂತರ್ಧಾನಳಾದಳು. ಅರುಣಾಸುರನು ಕೋಪದಿಂದ ಆ ಬಂಡೆಯನ್ನು ತನ್ನ ಖಡ್ಗದಿಂದ ಒಡೆಯಲು ಅದರಿಂದ ಸಾವಿರಾರು ಸಂಖ್ಯೆಯಲ್ಲಿ ಹೊರಟ ದುಂಬಿಗಳು ಅವನನ್ನು ಕಚ್ಚಲಾರಂಭಿಸಿದವು. ದೇವಿಯು ಒಂದು ದೊಡ್ಡದಾದ ದುಂಬಿ (ಭ್ರಮರ) ಯ ರೂಪವನ್ನು ತಾಳಿ ಅರುಣಾಸುರನನ್ನು ಕಚ್ಚಿ ಕೊಂದಳು. ಭ್ರಮರದ ರೂಪವನ್ನು ತಾಳಿದ್ದರಿಂದ ಭ್ರಾಮರಿ ಎಂದು ಪ್ರಖ್ಯಾತಿಯನ್ನು ಪಡೆದಳು. ದೇವತೆಗಳು, ಜಾಬಾಲಿ ಮಹರ್ಷಿಗಳು ದೇವಲೋಕದ ಕಲ್ಪವೃಕ್ಷದಿಂದ ತಂದ ಎಳನೀರಿನಿಂದ ರೌದ್ರ ರೂಪದಲ್ಲಿದ್ದ ದೇವಿಗೆ ಅಭಿಷೇಕವನ್ನು ಮಾಡಿ ಶಾಂತರೂಪವನ್ನು ಹೊಂದುವಂತೆ ಪ್ರಾರ್ಥಿಸಿದರು. ಅದರಂತೆಯೇ ದೇವಿಯು ನಂದಿನಿ ನದಿಯ ಮಧ್ಯದಲ್ಲಿದ್ದ ಒಂದು ಪುಟ್ಟ ದ್ವೀಪದಲ್ಲಿ ಲಿಂಗ ರೂಪದಲ್ಲಿ ದುರ್ಗಾ ಪರಮೇಶ್ವರೀ ಎಂಬ ಹೆಸರಿನಿಂದ ಉದ್ಭವಿಸಿದಳು. ಇದರಿಂದ ನಂದಿನಿಯ ಶಾಪ ವಿಮೋಚನೆಯಾಯಿತು. ನಂದಿನಿಯ ಕಟಿ (ಸೊಂಟ/ನಡು) ಭಾಗದಲ್ಲಿರುವ ಇಳೆ (ಭೂಮಿ) ಯಲ್ಲಿ ದೇವಿಯು ಉದ್ಭವಿಸಿದ ಕಾರಣ ಆ ಕ್ಷೇತ್ರಕ್ಕೆ ಕಟೀಲು ಎಂಬ ಹೆಸರಾಯಿತು. <ref>[https://sa.wikisource.org/wiki/%E0%A4%A6%E0%A5%87%E0%A4%B5%E0%A5%80%E0%A4%AD%E0%A4%BE%E0%A4%97%E0%A4%B5%E0%A4%A4%E0%A4%AA%E0%A5%81%E0%A4%B0%E0%A4%BE%E0%A4%A3%E0%A4%AE%E0%A5%8D/%E0%A4%B8%E0%A5%8D%E0%A4%95%E0%A4%A8%E0%A5%8D%E0%A4%A7%E0%A4%83_%E0%A5%A6%E0%A5%A7%E0%A5%A6/%E0%A4%85%E0%A4%A7%E0%A5%8D%E0%A4%AF%E0%A4%BE%E0%A4%AF%E0%A4%83_%E0%A5%A7%E0%A5%A9 ದೇವೀ ಭಾಗವತ ]</ref> ==ಆಡಳಿತ ಮಂಡಳಿ== ಈ ದೇವಾಲಯವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿದೆ. ದೇವಸ್ಥಾನವು ಅನೇಕ ಬಗೆಯ ಕಲೆಗಳಿಗೆ ಆಶ್ರಯವನ್ನು, ಪ್ರೋತ್ಸಾಹವನ್ನು ನೀಡುತ್ತಿದೆ. ಆವುಗಳಲ್ಲಿ ಮುಖ್ಯವಾದ್ದು ಯಕ್ಷಗಾನ. [[6 ಯಕ್ಷಗಾನ ಮೇಳಗಳು]] ಸೇವಾರೂಪದಲ್ಲಿ ಯಕ್ಷಗಾನ ಬಯಲಾಟವನ್ನು ನಡೆಸಿಕೊಡುತ್ತವೆ. ವಿಶೇಷ ದಿನಗಳಂದು ಇಲ್ಲಿ ಚಂಡಿಕಾ ಹೋಮ, ತುಲಾಭಾರ, ವೇದ ಪಾರಾಯಣ, ಹರಿಕಥೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ. == ಭೂಗೋಳಶಾಸ್ತ್ರ == ಇದು [[ಮಂಗಳೂರು|ಮಂಗಳೂರಿನಿಂದ]] ಸುಮಾರು 20.6 ಕಿಲೋಮೀಟರ್ ದೂರದಲ್ಲಿದೆ. <ref>{{Cite web|url=https://www.google.com/search?q=mangalore+to+kateel+temple|title=mangalore to kateel temple - Google Search}}</ref> ಉಡುಪಿಗೆ ಹೋಗುವ ದಾರಿಯಲ್ಲಿ ಕಟೀಲು ಇದೆ. [[ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು]] <ref>{{Cite web|url=https://www.mangaloreairport.com|title=Mangalore Airport (IXE)}}</ref> ಇರುವ ಬಜ್ಪೆ ಮತ್ತು ಕಿನ್ನಿಗೋಳಿ ಒಂದು ಪ್ರಮುಖ ಜಂಕ್ಷನ್ ನಡುವೆ ಇದೆ. == ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ == ಪಟ್ಟಣವು ಶ್ರೀ [[ಶಕ್ತಿ (ಹಿಂದೂ ಧರ್ಮ)|ದುರ್ಗಾ ಪರಮೇಶ್ವರಿ]] ದೇವಸ್ಥಾನವನ್ನು ಹೊಂದಿದೆ. <ref>{{Cite web|url=http://www.kateeldevi.in|title=KateelDevi {{!}} Kateel Devi{{!}}Kateel Durgaparameshwari Temple Official Website{{!}}Kateel devasthana {{!}}News{{!}}Events{{!}}Photos{{!}} Devi temple{{!}}Kateel school{{!}}College{{!}}Goshala{{!}}Yakshagana{{!}}Annadhana}}</ref> ಈ ದೇವಾಲಯವು ಪವಿತ್ರವಾದ ನಂದಿನಿ ನದಿಯ ಮಧ್ಯದಲ್ಲಿರುವ ಒಂದು ದ್ವೀಪದ ಮೇಲೆ ವಿಹಂಗಮ ದೃಶ್ಯಗಳು ಮತ್ತು ಆಕರ್ಷಕ ಹಸಿರಿನ ನಡುವೆ ನೆಲೆಗೊಂಡಿದೆ. ದುರ್ಗಾ ಪರಮೇಶ್ವರಿ ದೇವಿಯ ಆಶೀರ್ವಾದ ಪಡೆಯಲು ಪ್ರತಿದಿನ ಸಾವಿರಾರು ಭಕ್ತರು ಕಟೀಲಿಗೆ ಭೇಟಿ ನೀಡುತ್ತಾರೆ. == ಶಿಕ್ಷಣ ಸಂಸ್ಥೆಗಳು == ಗುಣಮಟ್ಟದ ಶಿಕ್ಷಣ ಸಂಸ್ಥೆಗಳಿಗೆ [[ಕಟೀಲು]] ಹೆಸರುವಾಸಿಯಾಗಿದೆ. ಎಲ್ಲಾ ಸಂಸ್ಥೆಗಳು ಶ್ರೀ [[ಕಟೀಲು]] ದುರ್ಗಾ ಪರಮೇಶ್ವರಿ ದೇವಸ್ಥಾನದ ಒಡೆತನದಲ್ಲಿದೆ. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪ್ರಥಮ ದರ್ಜೆ ಕಾಲೇಜು, ಕಟೀಲು, <ref>{{Cite web|url=http://sdptfgcollege.com|title=S.D.P.T. First Grade College Kateel {{!}} Established in the year 1988}}</ref> ಶ್ರೀ ದುರ್ಗಾ ಸಂಸ್ಕೃತ ಪಿಜಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಕಟೀಲು, <ref>{{Cite web|url=https://www.indcareer.com/karnataka/dakshina-kannada/sri-durga-sanskrit-pg-studies-research-centre-kateel|title=Sri Durga Sanskrit PG Studies & Research Centre, Kateel|date=17 January 2014}}</ref> <ref>{{Cite web|url=http://www.kateeldevi.in|title=KateelDevi {{!}} Kateel Devi{{!}}Kateel Durgaparameshwari Temple Official Website{{!}}Kateel devasthana {{!}}News{{!}}Events{{!}}Photos{{!}} Devi temple{{!}}Kateel school{{!}}College{{!}}Goshala{{!}}Yakshagana{{!}}Annadhana}}</ref> <ref>{{Cite web|url=https://www.indcareer.com/find/all-colleges-in-dakshina%2Bkannada?qqq=KATEEL&submit=Search|title=List of All Colleges in Dakshina Kannada, Karnataka}}</ref> == ಯಕ್ಷಗಾನ ಮೇಳ == [[ಕಟೀಲು|ಕಟೀಲು ಯಕ್ಷಗಾನಕ್ಕೆ]] [[ಯಕ್ಷಗಾನ|ಬಹಳ]] ಹೆಸರುವಾಸಿಯಾಗಿದೆ ಮತ್ತು ಈ ಪವಿತ್ರ ಸ್ಥಳಕ್ಕೆ ಸಾಂಪ್ರದಾಯಿಕ ಪ್ರಾಮುಖ್ಯತೆಯನ್ನು ಹೊಂದಿದೆ. [[ಕಟೀಲು]] ದೇವಸ್ಥಾನದಲ್ಲಿ 6 ಮೇಳಗಳಿವೆ (ತಂಡಗಳು) <ref>[[Yakshagana]]</ref> ಹಿಂದೂ ನಂಬಿಕೆಯ ಭಕ್ತರು ತಮ್ಮ ಸ್ಥಳದಲ್ಲಿ ಯಾವುದೇ ಮೇಳಗಳ ಮೂಲಕ [[ಯಕ್ಷಗಾನ|ಯಕ್ಷಗಾನವನ್ನು]] ಆಡುತ್ತಾರೆ ==ಆಕರಗಳು== *[http://www.kateeldevi.in/History.aspx ‌‌‍ಸ್ಥಳಪುರಾಣ (ಇಂಗ್ಲಿಷ್ ಭಾಷೆಯಲ್ಲಿದೆ)] *[http://en.wikipedia.org/wiki/Kateel Kateel (ವಿಕಿಪೀಡಿಯ ಇಂಗ್ಲಿಷ್)] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆ]] ==ಉಲ್ಲೇಖಗಳು== {{Reflist}} == ಬಾಹ್ಯ ಕೊಂಡಿಗಳು == * [http://shivallibrahmins.com/tulunaadu-temples/mangalore-taluk/kateel-shri-durga-parameshwari-temple/ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ] * [https://web.archive.org/web/20070928125026/http://www.dk.nic.in/tourism.htm ಕಟೀಲು] * [https://www.karnatakatourism.org/tour-item/durga-parameshwari-temple/ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನ] * [https://web.archive.org/web/20070401194332/http://www.kar.nic.in/zpdk/temples.htm ಕಟೀಲು ದೇವಸ್ಥಾನ] * {{cite web|url=http://www.mangaloreindia.com/p/local-bus-transport.html|title=Local Bus Transport - City bus Mangalore - Bus route - Travel in city bus|publisher=}} * {{cite web|url=http://alldistancebetween.com/in/distance-between/mangalore-international-airport-kateel-6d28314a13f1ae168be3630b26b8482e/|title=Distance between Mangalore International Airport and Kateel|publisher=}} * {{cite web|url=http://www.nativeplanet.com/kateel/how-to-reach-by-train/|title=How To Reach Kateel By Train - How To Reach Kateel By Rail|publisher=}} {{ಕರಾವಳಿ ಕರ್ನಾಟಕದ ದೇವಾಲಯಗಳು}} lcfyhj5lmudy4jtshhyik8hyzqamiul 1116725 1116724 2022-08-25T04:56:11Z Ishqyk 76644 wikitext text/x-wiki {{Infobox Indian Jurisdiction |type = ನಗರ |native_name = ಕಟೀಲು |other_name = |district = ದಕ್ಷಿಣ ಕನ್ನಡ |state_name = ಕರ್ನಾಟಕ |nearest_city = ಮಂಗಳೂರು |parliament_const = ಮಂಗಳೂರು |assembly_const = [[Moodabidre|ಮೂಡಬಿದ್ರೆ]] |civic_agency = |skyline = |skyline_caption = |image_up = India_Karnataka_locator_map.svg |map_caption = |inset_map_marker = yes |latd = 13.0438238 |longd = 74.8701417 |locator_position = right |area_total = |area_magnitude = |altitude = |population_total = |population_as_of = |population_density = |sex_ratio = |literacy = |area_telephone = 08258 |postal_code = 574 148 |vehicle_code_range = |climate= }} [[Image:Kateeldevi.gif|thumb|250px| ಕಟೀಲು ದುರ್ಗಾಪರಮೇಶ್ವರೀ]] [[Image:Kateel Durga Parameshwari 0145.JPG|thumb|250px|ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ]] '''ಕಟೀಲು''' [[ದಕ್ಷಿಣ ಕನ್ನಡ]] ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು. [[ನಂದಿನಿ ನದಿ]]ಯ ದಂಡೆಯ ಮೇಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲೊಂದು. ಜಿಲ್ಲೆಯ ಅನೇಕ ದೇವಾಲಯಗಳಂತೆ ಕಟೀಲು ದೇಗುಲವೂ ವಿದ್ಯಾದಾನ ಮತ್ತು ಅನ್ನದಾನಗಳ ಮೂಲಕ ಸಮಾಜೋನ್ನತಿಗೆ ತನ್ನ ಕಾಣಿಕೆ ಸಲ್ಲಿಸುತ್ತಿದೆ. ಈ ದೇವಾಲಯವು ನಂದಿನಿ ಎಂಬ ಒಂದು ಪುಟ್ಟ ನದಿಯ ಮಧ್ಯದಲ್ಲಿರುವ ಒಂದು ಸಣ್ಣ ದ್ವೀಪದಲ್ಲಿ ನೆಲೆಗೊಂಡಿದೆ. ಪ್ರತಿ ವರ್ಷವೂ ಸಾವಿರಾರು ಯಾತ್ರಿಕರು ಇಲ್ಲಿಗೆ ತಾಯಿ ದುರ್ಗಾ ಪರಮೇಶ್ವರಿಯ ದರ್ಶನಕ್ಕಾಗಿ ಭೇಟಿ ನೀಡುತ್ತಾರೆ. == ಹೆಸರಿನ ಉತ್ಪತ್ತಿ == [[ತುಳು|ತುಳುವಿನಲ್ಲಿ]] 'ಕಟಿ' ಎಂದರೆ 'ಕೇಂದ್ರ' ಎಂದರ್ಥ. ಕಟೀಲು ನದಿಯ ಉಗಮಸ್ಥಾನವಾದ ಕನಕಗಿರಿ ಮತ್ತು ನದಿಯು ಸಮುದ್ರವನ್ನು ಸೇರುವ ಪಾವಂಜೆ ನಡುವೆ ಮಧ್ಯದಲ್ಲಿದೆ. 'ಇಲಾ' (Ila) ಎಂದರೆ ಪ್ರದೇಶ (ಭೂಮಿ), ಹೀಗಾಗಿ ಈ ಸ್ಥಳವನ್ನು 'ಕಟಿ + ಲ್ಲ', ಕಟೀಲು ಎಂದು ಕರೆಯಲಾಗುತ್ತದೆ. ==ಸ್ಥಳ ಪುರಾಣ== ಈ ಅಧ್ಯಾತ್ಮಿಕ ಕ್ಷೇತ್ರದ ಹಿಂದೆ ಸೊಗಸಾದ ಒಂದು ಪೌರಾಣಿಕ ಕಥೆಯಿದೆ. ಹಿಂದೆ ಶುಂಭ ಮತ್ತು ನಿಶುಂಭರೆಂಬ ರಾಕ್ಷಸರನ್ನು ದುರ್ಗೆಯು ಸಂಹರಿಸಿದ ಕಾಲದಲ್ಲಿ, ಅವರ ಮಂತ್ರಿಗಳಲ್ಲಿ ಒಬ್ಬನಾದ ಅರುಣಾಸುರನು ಯುದ್ಧಭೂಮಿಯಿಂದ ಓಡಿಹೋಗಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದನು. ಕಾಲಕ್ರಮೇಣ ಅವನು ರಾಕ್ಷಸರ ನಾಯಕನಾಗಿ, ಋಷಿಮುನಿಗಳ ತಪಸ್ಸು, ಯಾಗ, ಯಜ್ಞ ಮುಂತಾದವುಗಳಿಗೆ ವಿಘ್ನವನ್ನೊಡ್ಡತೊಡಗಿದನು. ಇದರಿಂದ ಋಷಿಮುನಿಗಳು ಯಾಗ ನಡೆಸದಂತಾದಾಗ ಕುಪಿತಗೊಂಡ ದೇವತೆಗಳು ಭೂಮಿಗೆ ಮಳೆ ಸುರಿಯುವುದನ್ನು ನಿಲ್ಲಿಸಿಬಿಟ್ಟರು. ಇದರಿಂದಾಗಿ ಭೂಮಿಯಲ್ಲಿ ಭೀಕರ ಕ್ಷಾಮ ತಲೆದೋರಿತು. ಎಲ್ಲೆಡೆಯೂ ನೀರು, ಆಹಾರಗಳ ಅಭಾವ ತಲೆದೋರಿತು. ಜನರ ದಾರುಣ ಸ್ಥಿತಿಯಿಂದ ವಿಚಲಿತರಾದ [[ಜಾಬಾಲಿ]] ಮಹರ್ಷಿಗಳು, ದೇವತೆಗಳನ್ನು ತೃಪ್ತಿಗೊಳಿಸಿ ತನ್ಮೂಲಕ ಮಳೆ ಸುರಿಯುವಂತೆ ಮಾಡಲು ಒಂದು ಯಜ್ಞವನ್ನು ನಡೆಸಲು ನಿಶ್ಚಯಿಸಿದರು. ಅದಕ್ಕಾಗಿ ಅವರು ದೇವಲೋಕಕ್ಕೆ ತೆರಳಿ ಯಜ್ಞಕ್ಕೆ ಸಹಾಯಕವಾಗುವಂತೆ ಕಾಮಧೇನುವನ್ನು ತಮ್ಮೊಡನೆ ಕಳುಹಿಸಿ ಕೊಡಲು ದೇವೇಂದ್ರನಲ್ಲಿ ವಿನಂತಿಸಿದರು. ಆದರೆ ಕಾಮಧೇನುವು ವರುಣ ಲೋಕಕ್ಕೆ ತೆರಳಿದ್ದರಿಂದ ಅವಳ ಬದಲಿಗೆ ಅವಳ ಮಗಳಾದ ನಂದಿನಿಯನ್ನು ಉದ್ದೇಶಿತ ಯಜ್ಞಕ್ಕೆ ಹೋಮಧೇನುವನ್ನಾಗಿ ಕರೆದೊಯ್ಯಲು ದೇವೇಂದ್ರನು ಅನುಮತಿಸಿದನು. ಅದಕ್ಕಾಗಿ ಮಹರ್ಷಿಗಳು ನಂದಿನಿಯ ಬಳಿಗೆ ತೆರಳಿ ತಮ್ಮೊಡನೆ ಬರುವಂತೆ ವಿನಂತಿಸಿದಾಗ ಅವಳು ಭೂಲೋಕವನ್ನು ಹಾಗೂ ಭೂಲೋಕದ ಜನರನ್ನು ನಿಂದಿಸಿ, ಮಹರ್ಷಿಗಳೊಡನೆ ಬರಲು ನಿರಾಕರಿಸಿದಳು. ಇದರಿಂದ ಮನನೊಂದ ಮಹರ್ಷಿಗಳು ಭೂಲೋಕದಲ್ಲಿ ನದಿಯಾಗಿ ಹರಿಯುವಂತೆ ನಂದಿನಿಯನ್ನು ಶಪಿಸಿದರು. ನಂದಿನಿಯು ಕ್ಷಮಿಸುವಂತೆ ಪ್ರಾರ್ಥಿಸಿದಾಗ ಕರುಣಾಪೂರ್ಣರಾದ ಮಹರ್ಷಿಗಳು ಶಾಪವಿಮೋಚನೆಗಾಗಿ ಆದಿಶಕ್ತಿಯನ್ನು ಪ್ರಾರ್ಥಿಸುವಂತೆ ಸೂಚಿಸಿದರು. ಅದರಂತೆಯೇ ನಂದಿನಿಯು ನಡೆದುಕೊಂಡಾಗ ಪ್ರತ್ಯಕ್ಷಳಾದ ಆದಿಶಕ್ತಿಯು ಋಷಿವಾಕ್ಯವನ್ನು ಸುಳ್ಳಾಗಿಸುವುದು ಅಸಾಧ್ಯವಾದ್ದರಿಂದ ನಂದಿನಿಯು ನದಿಯಾಗಿ ಹರಿಯಲೇಬೇಕೆಂದೂ, ಮುಂದೆ ತಾನೇ ಅವಳ ಮಗಳಾಗಿ ಜನಿಸಿ ಶಾಪದಿಂದ ಮುಕ್ತಿಯನ್ನು ಕೊಡುವುದಾಗಿಯೂ ಅಭಯವನ್ನಿತ್ತಳು. ಇದರಿಂದ ಸಮಾಧಾನಗೊಂಡ ನಂದಿನಿಯು ಮಾಘ ಶುಧ್ಧ ಪೂರ್ಣಿಮೆಯಂದು ಕನಕಗಿರಿಯಿಂದ ನದಿಯಾಗಿ ಹರಿದಳು. ಇದರಿಂದ ಭೂಮಿಯು ಮತ್ತೆ ಹಸುರಿನಿಂದ ಕಂಗೊಳಿಸಲಾರಂಭಿಸಿತು. ಇತ್ತ ಅರುಣಾಸುರನು ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿ ತನಗೆ ತ್ರಿಮೂರ್ತಿಗಳಿಂದಾಗಲೀ, ದೇವತೆಗಳಿಂದಾಗಲೀ, ಪುರುಷರಿಂದ ಅಥವಾ ಸ್ತ್ರೀಯರಿಂದಲಾಗಲೀ, ಚತುಷ್ಪದಿಗಳಿಂದಲಾಗಲೀ, ಷಟ್ಪದಿಗಳಿಂದಲಾಗಲೀ ಮರಣ ಬಾರದಂತೆ ವರವನ್ನು ಪಡೆದಿದ್ದನು. ಸರಸ್ವತೀ ದೇವಿಯೂ ಕೂಡ ಅವನಿಗೆ ಗಾಯತ್ರೀ ಮಂತ್ರವನ್ನುಪದೇಶಿಸಿ ಅನುಗ್ರಹಿಸಿದ್ದಳು. ಇವೆಲ್ಲವುಗಳಿಂದ ಅತ್ಯಂತ ಬಲಿಷ್ಠನಾದ ಅವನು ದೇವಲೋಕಕ್ಕೆ ಆಕ್ರಮಣ ನಡೆಸಿ ಅದನ್ನು ತನ್ನ ವಶಪಡಿಸಿಕೊಂಡನು. ತಮ್ಮ ನೆಲೆಯನ್ನು ಕಳೆದುಕೊಂಡ ದೇವತೆಗಳು ತ್ರಿಮೂರ್ತಿಗಳ ಜೊತೆಗೂಡಿ ಸ್ವರ್ಗವನ್ನು ಮರಳಿ ವಶಪಡಿಸಿ ಕೊಡುವಂತೆ ಆದಿಶಕ್ತಿಯನ್ನು ಮೊರೆಹೊಕ್ಕರು. ಆಗ ದೇವಿಯು, ಅರುಣಾಸುರನು ಗಾಯತ್ರೀ ಮಂತ್ರವನ್ನು ಉಪಾಸಿಸುವಷ್ಟು ಸಮಯ ತನಗೂ ಅವನನ್ನು ವಧಿಸುವುದು ಅಸಾಧ್ಯವೆಂದು ಹೇಳಿ, ದೇವಗುರು ಬೃಹಸ್ಪತಿಗಳ ಸಹಾಯದಿಂದ ಅವನನ್ನು ಗಾಯತ್ರೀ ಮಂತ್ರಪಠಣದಿಂದ ವಿಮುಖನನ್ನಾಗಿ ಮಾಡುವಂತೆ ತಿಳಿಸಿದಳು. ಅದರಂತೆಯೇ ಅರುಣಾಸುರನಲ್ಲಿಗೆ ತೆರಳಿದ ಬೃಹಸ್ಪತಿಗಳು ಅವನನ್ನು ಉಪಾಯದಿಂದ ಗಾಯತ್ರೀ ಮಂತ್ರದಿಂದ ವಿಮುಖನನ್ನಾಗಿಸಿದರು. ಇದರಿಂದ ಅರುಣಾಸುರನು ತಾನು ದೇವರಿಂದಲೂ ದೊಡ್ಡವನೆಂದು ಭಾವಿಸಲಾರಂಭಿಸಿದನು. ಋಷಿ ಮುನಿಗಳ ಯಜ್ಞವನ್ನು ಹಾಳುಗೆಡವಿ, ಎಲ್ಲರೂ ತನ್ನನ್ನೇ ಆರಾಧಿಸಬೇಕೆಂದು ಆಜ್ಞೆ ವಿಧಿಸಿದನು(ಆದೇಶಿಸಿದನು). ಅವನ ಅಟ್ಟಹಾಸ ಮಿತಿಮೀರಿದಾಗ ದೇವತೆಗಳಿಗೆ ಇತ್ತ ಮಾತಿನಂತೆ ದೇವಿಯು ಮೋಹಿನಿಯ ರೂಪವನ್ನು ತಾಳಿ ಅರುಣಾಸುರನ ಉದ್ಯಾನದಲ್ಲಿ ಸುತ್ತಾಡಲಾರಂಭಿಸಿದಳು. ಅರುಣಾಸುರನ ಮಂತ್ರಿಗಳಾದ ಚಂಡ ಪ್ರಚಂಡರು ಅವಳನ್ನು ನೋಡಿ, ಅರುಣಾಸುರನಿಗೆ ಅವಳ ಸೌಂದರ್ಯದ ಬಗ್ಗೆ ತಿಳಿಸಿದರು. ಅರುಣಾಸುರನು ಅವಳನ್ನು ಮದುವೆಯಾಗಲು ಉದ್ದೇಶಿಸಿ ಅವಳ ಬಳಿಗೆ ತೆರಳಿದನು. ತನ್ನ ಒಡೆಯರಾಗಿದ್ದ ಶುಂಭ ನಿಶುಂಭರನ್ನು ವಧಿಸಿದವಳು ಅವಳೇ ಎಂದು ತಿಳಿದು ಅವಳ ಮೇಲೆ ದಾಳಿ ಮಾಡಿದನು. ಆಗ ದೇವಿಯು ಅಲ್ಲಿಯೇ ಸಮೀಪದಲ್ಲಿದ್ದ ಬಂಡೆಯೊಂದರಲ್ಲಿ ಅಂತರ್ಧಾನಳಾದಳು. ಅರುಣಾಸುರನು ಕೋಪದಿಂದ ಆ ಬಂಡೆಯನ್ನು ತನ್ನ ಖಡ್ಗದಿಂದ ಒಡೆಯಲು ಅದರಿಂದ ಸಾವಿರಾರು ಸಂಖ್ಯೆಯಲ್ಲಿ ಹೊರಟ ದುಂಬಿಗಳು ಅವನನ್ನು ಕಚ್ಚಲಾರಂಭಿಸಿದವು. ದೇವಿಯು ಒಂದು ದೊಡ್ಡದಾದ ದುಂಬಿ (ಭ್ರಮರ) ಯ ರೂಪವನ್ನು ತಾಳಿ ಅರುಣಾಸುರನನ್ನು ಕಚ್ಚಿ ಕೊಂದಳು. ಭ್ರಮರದ ರೂಪವನ್ನು ತಾಳಿದ್ದರಿಂದ ಭ್ರಾಮರಿ ಎಂದು ಪ್ರಖ್ಯಾತಿಯನ್ನು ಪಡೆದಳು. ದೇವತೆಗಳು, ಜಾಬಾಲಿ ಮಹರ್ಷಿಗಳು ದೇವಲೋಕದ ಕಲ್ಪವೃಕ್ಷದಿಂದ ತಂದ ಎಳನೀರಿನಿಂದ ರೌದ್ರ ರೂಪದಲ್ಲಿದ್ದ ದೇವಿಗೆ ಅಭಿಷೇಕವನ್ನು ಮಾಡಿ ಶಾಂತರೂಪವನ್ನು ಹೊಂದುವಂತೆ ಪ್ರಾರ್ಥಿಸಿದರು. ಅದರಂತೆಯೇ ದೇವಿಯು ನಂದಿನಿ ನದಿಯ ಮಧ್ಯದಲ್ಲಿದ್ದ ಒಂದು ಪುಟ್ಟ ದ್ವೀಪದಲ್ಲಿ ಲಿಂಗ ರೂಪದಲ್ಲಿ ದುರ್ಗಾ ಪರಮೇಶ್ವರೀ ಎಂಬ ಹೆಸರಿನಿಂದ ಉದ್ಭವಿಸಿದಳು. ಇದರಿಂದ ನಂದಿನಿಯ ಶಾಪ ವಿಮೋಚನೆಯಾಯಿತು. ನಂದಿನಿಯ ಕಟಿ (ಸೊಂಟ/ನಡು) ಭಾಗದಲ್ಲಿರುವ ಇಳೆ (ಭೂಮಿ) ಯಲ್ಲಿ ದೇವಿಯು ಉದ್ಭವಿಸಿದ ಕಾರಣ ಆ ಕ್ಷೇತ್ರಕ್ಕೆ ಕಟೀಲು ಎಂಬ ಹೆಸರಾಯಿತು. <ref>[https://sa.wikisource.org/wiki/%E0%A4%A6%E0%A5%87%E0%A4%B5%E0%A5%80%E0%A4%AD%E0%A4%BE%E0%A4%97%E0%A4%B5%E0%A4%A4%E0%A4%AA%E0%A5%81%E0%A4%B0%E0%A4%BE%E0%A4%A3%E0%A4%AE%E0%A5%8D/%E0%A4%B8%E0%A5%8D%E0%A4%95%E0%A4%A8%E0%A5%8D%E0%A4%A7%E0%A4%83_%E0%A5%A6%E0%A5%A7%E0%A5%A6/%E0%A4%85%E0%A4%A7%E0%A5%8D%E0%A4%AF%E0%A4%BE%E0%A4%AF%E0%A4%83_%E0%A5%A7%E0%A5%A9 ದೇವೀ ಭಾಗವತ ]</ref> ==ಆಡಳಿತ ಮಂಡಳಿ== ಈ ದೇವಾಲಯವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿದೆ. ದೇವಸ್ಥಾನವು ಅನೇಕ ಬಗೆಯ ಕಲೆಗಳಿಗೆ ಆಶ್ರಯವನ್ನು, ಪ್ರೋತ್ಸಾಹವನ್ನು ನೀಡುತ್ತಿದೆ. ಆವುಗಳಲ್ಲಿ ಮುಖ್ಯವಾದ್ದು ಯಕ್ಷಗಾನ. [[6 ಯಕ್ಷಗಾನ ಮೇಳಗಳು]] ಸೇವಾರೂಪದಲ್ಲಿ ಯಕ್ಷಗಾನ ಬಯಲಾಟವನ್ನು ನಡೆಸಿಕೊಡುತ್ತವೆ. ವಿಶೇಷ ದಿನಗಳಂದು ಇಲ್ಲಿ ಚಂಡಿಕಾ ಹೋಮ, ತುಲಾಭಾರ, ವೇದ ಪಾರಾಯಣ, ಹರಿಕಥೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ. == ಭೂಗೋಳಶಾಸ್ತ್ರ == ಇದು [[ಮಂಗಳೂರು|ಮಂಗಳೂರಿನಿಂದ]] ಸುಮಾರು 20.6 ಕಿಲೋಮೀಟರ್ ದೂರದಲ್ಲಿದೆ. <ref>{{Cite web|url=https://www.google.com/search?q=mangalore+to+kateel+temple|title=mangalore to kateel temple - Google Search}}</ref> ಉಡುಪಿಗೆ ಹೋಗುವ ದಾರಿಯಲ್ಲಿ ಕಟೀಲು ಇದೆ. [[ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು]] <ref>{{Cite web|url=https://www.mangaloreairport.com|title=Mangalore Airport (IXE)}}</ref> ಇರುವ ಬಜ್ಪೆ ಮತ್ತು ಕಿನ್ನಿಗೋಳಿ ಒಂದು ಪ್ರಮುಖ ಜಂಕ್ಷನ್ ನಡುವೆ ಇದೆ. == ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ == ಪಟ್ಟಣವು ಶ್ರೀ [[ಶಕ್ತಿ (ಹಿಂದೂ ಧರ್ಮ)|ದುರ್ಗಾ ಪರಮೇಶ್ವರಿ]] ದೇವಸ್ಥಾನವನ್ನು ಹೊಂದಿದೆ. <ref>{{Cite web|url=http://www.kateeldevi.in|title=KateelDevi {{!}} Kateel Devi{{!}}Kateel Durgaparameshwari Temple Official Website{{!}}Kateel devasthana {{!}}News{{!}}Events{{!}}Photos{{!}} Devi temple{{!}}Kateel school{{!}}College{{!}}Goshala{{!}}Yakshagana{{!}}Annadhana}}</ref> ಈ ದೇವಾಲಯವು ಪವಿತ್ರವಾದ ನಂದಿನಿ ನದಿಯ ಮಧ್ಯದಲ್ಲಿರುವ ಒಂದು ದ್ವೀಪದ ಮೇಲೆ ವಿಹಂಗಮ ದೃಶ್ಯಗಳು ಮತ್ತು ಆಕರ್ಷಕ ಹಸಿರಿನ ನಡುವೆ ನೆಲೆಗೊಂಡಿದೆ. ದುರ್ಗಾ ಪರಮೇಶ್ವರಿ ದೇವಿಯ ಆಶೀರ್ವಾದ ಪಡೆಯಲು ಪ್ರತಿದಿನ ಸಾವಿರಾರು ಭಕ್ತರು ಕಟೀಲಿಗೆ ಭೇಟಿ ನೀಡುತ್ತಾರೆ. == ಶಿಕ್ಷಣ ಸಂಸ್ಥೆಗಳು == ಗುಣಮಟ್ಟದ ಶಿಕ್ಷಣ ಸಂಸ್ಥೆಗಳಿಗೆ [[ಕಟೀಲು]] ಹೆಸರುವಾಸಿಯಾಗಿದೆ. ಎಲ್ಲಾ ಸಂಸ್ಥೆಗಳು ಶ್ರೀ [[ಕಟೀಲು]] ದುರ್ಗಾ ಪರಮೇಶ್ವರಿ ದೇವಸ್ಥಾನದ ಒಡೆತನದಲ್ಲಿದೆ. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪ್ರಥಮ ದರ್ಜೆ ಕಾಲೇಜು, ಕಟೀಲು, <ref>{{Cite web|url=http://sdptfgcollege.com|title=S.D.P.T. First Grade College Kateel {{!}} Established in the year 1988}}</ref> ಶ್ರೀ ದುರ್ಗಾ ಸಂಸ್ಕೃತ ಪಿಜಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಕಟೀಲು, <ref>{{Cite web|url=https://www.indcareer.com/karnataka/dakshina-kannada/sri-durga-sanskrit-pg-studies-research-centre-kateel|title=Sri Durga Sanskrit PG Studies & Research Centre, Kateel|date=17 January 2014}}</ref> <ref>{{Cite web|url=http://www.kateeldevi.in|title=KateelDevi {{!}} Kateel Devi{{!}}Kateel Durgaparameshwari Temple Official Website{{!}}Kateel devasthana {{!}}News{{!}}Events{{!}}Photos{{!}} Devi temple{{!}}Kateel school{{!}}College{{!}}Goshala{{!}}Yakshagana{{!}}Annadhana}}</ref> <ref>{{Cite web|url=https://www.indcareer.com/find/all-colleges-in-dakshina%2Bkannada?qqq=KATEEL&submit=Search|title=List of All Colleges in Dakshina Kannada, Karnataka}}</ref> == ಯಕ್ಷಗಾನ ಮೇಳ == [[ಕಟೀಲು|ಕಟೀಲು ಯಕ್ಷಗಾನಕ್ಕೆ]] [[ಯಕ್ಷಗಾನ|ಬಹಳ]] ಹೆಸರುವಾಸಿಯಾಗಿದೆ ಮತ್ತು ಈ ಪವಿತ್ರ ಸ್ಥಳಕ್ಕೆ ಸಾಂಪ್ರದಾಯಿಕ ಪ್ರಾಮುಖ್ಯತೆಯನ್ನು ಹೊಂದಿದೆ. [[ಕಟೀಲು]] ದೇವಸ್ಥಾನದಲ್ಲಿ 6 ಮೇಳಗಳಿವೆ (ತಂಡಗಳು) <ref>[[Yakshagana]]</ref> ಹಿಂದೂ ನಂಬಿಕೆಯ ಭಕ್ತರು ತಮ್ಮ ಸ್ಥಳದಲ್ಲಿ ಯಾವುದೇ ಮೇಳಗಳ ಮೂಲಕ [[ಯಕ್ಷಗಾನ|ಯಕ್ಷಗಾನವನ್ನು]] ಆಡುತ್ತಾರೆ ==ಆಕರಗಳು== *[http://www.kateeldevi.in/History.aspx ‌‌‍ಸ್ಥಳಪುರಾಣ (ಇಂಗ್ಲಿಷ್ ಭಾಷೆಯಲ್ಲಿದೆ)] *[http://en.wikipedia.org/wiki/Kateel Kateel (ವಿಕಿಪೀಡಿಯ ಇಂಗ್ಲಿಷ್)] [[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆ]] ==ಉಲ್ಲೇಖಗಳು== {{Reflist}} == ಬಾಹ್ಯ ಕೊಂಡಿಗಳು == * [http://shivallibrahmins.com/tulunaadu-temples/mangalore-taluk/kateel-shri-durga-parameshwari-temple/ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ] * [https://web.archive.org/web/20070928125026/http://www.dk.nic.in/tourism.htm ಕಟೀಲು] * [https://www.karnatakatourism.org/tour-item/durga-parameshwari-temple/ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನ] * [https://web.archive.org/web/20070401194332/http://www.kar.nic.in/zpdk/temples.htm ಕಟೀಲು ದೇವಸ್ಥಾನ] * {{cite web|url=http://www.mangaloreindia.com/p/local-bus-transport.html|title=Local Bus Transport - City bus Mangalore - Bus route - Travel in city bus|publisher=}} * {{cite web|url=http://alldistancebetween.com/in/distance-between/mangalore-international-airport-kateel-6d28314a13f1ae168be3630b26b8482e/|title=Distance between Mangalore International Airport and Kateel|publisher=}} * {{cite web|url=http://www.nativeplanet.com/kateel/how-to-reach-by-train/|title=How To Reach Kateel By Train - How To Reach Kateel By Rail|publisher=}} {{ಕರಾವಳಿ ಕರ್ನಾಟಕದ ದೇವಾಲಯಗಳು}} fagrozozfmb9sye35xovx8usbx9djld ಕರ್ನಾಟಕ ಸರ್ಕಾರ 0 20680 1116663 1099202 2022-08-24T16:09:18Z CommonsDelinker 768 ಚಿತ್ರ Flag_of_Karnataka.svgರ ಬದಲು ಚಿತ್ರ Flag_of_the_Kannada_people.svg ಹಾಕಲಾಗಿದೆ. wikitext text/x-wiki {{Infobox Indian state government |name_of_state= ಕರ್ನಾಟಕ |coat_of_arms=[[Image:Seal of Karnataka.svg|175px]] |state_flag= |seat_of_government= ವಿಧಾನಸೌಧ, ಬೆಂಗಳೂರು |name_of_governor= ಥಾವರ್ ಚಂದ್ ಗೆಹಲೋಟ್ |name_of_chief_minister= ಬಸವರಾಜ್ ಸೋಮಪ್ಪ ಬೊಮ್ಮಾಯಿ |name_of_dpy_chief_ministers= ಆರ್. ಅಶೋಕ್, ಗೋವಿಂದ ಕಾರಜೋಳ |legislative_assembly= [[ಕರ್ನಾಟಕ ವಿಧಾನಸಭೆ]] |speaker= |member_in_assembly= ೨೨೫ |legislative_council= [[ಕರ್ನಾಟಕ ವಿಧಾನ ಪರಿಷತ್]] |chairman= |dpy_chairman= |member_in_council= ೭೫ |high_court= [[ಕರ್ನಾಟಕ ಉಚ್ಚನ್ಯಾಯಲಯ]] |chief_justice= ಅಭಯ್ ಶ್ರೀನಿವಾಸ್ ಒಕಾ |website= http://www.karnataka.gov.in/ }} ಕರ್ನಾಟಕ ರಾಜ್ಯ ಸರ್ಕಾರವು ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸಂಸ್ಥೆಯಾಗಿದ್ದು, ರಾಜ್ಯಪಾಲರು ಸಾಂವಿಧಾನಿಕ ಮುಖ್ಯಸ್ಥರಾಗಿರುತ್ತಾರೆ. ಐದು ವರ್ಷಗಳ ಕಾಲ ನೇಮಕಗೊಳ್ಳುವ ರಾಜ್ಯಪಾಲರು ಮುಖ್ಯಮಂತ್ರಿಯನ್ನು ನೇಮಿಸುತ್ತಾರೆ ಮತ್ತು ಮುಖ್ಯಮಂತ್ರಿಯವರ ಸಲಹೆಯ ಮೇರೆಗೆ ಅವರ ಮಂತ್ರಿ ಮಂಡಳಿಯನ್ನು ನೇಮಿಸುತ್ತಾರೆ. ರಾಜ್ಯಪಾಲರು ರಾಜ್ಯದ ವಿಧ್ಯುಕ್ತ ಮುಖ್ಯಸ್ಥರಾಗಿ ಉಳಿದಿದ್ದರೂ ಸಹ, ಸರ್ಕಾರದ ದಿನನಿತ್ಯದ ಓಟವನ್ನು ಮುಖ್ಯಮಂತ್ರಿ ಮತ್ತು ಅವರ ಮಂತ್ರಿ ಮಂಡಳಿಯು ನೋಡಿಕೊಳ್ಳುತ್ತದೆ, ಇದರಲ್ಲಿ ಹೆಚ್ಚಿನ ಪ್ರಮಾಣದ ಶಾಸಕಾಂಗ ಅಧಿಕಾರಗಳನ್ನು ನೀಡಲಾಗುತ್ತದೆ. ==ರಾಜ್ಯಾಡಳಿತ== '''[[ಕರ್ನಾಟಕ]] ಸರ್ಕಾರ'''ವು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ, ರಾಜ್ಯಪಾಲರು ಸಂವಿಧಾನಾತ್ಮಕ ನಾಯಕರಾಗಿರುವ ಒಂದು ಸಂಸ್ಥೆ. ಐದು ವರ್ಷದ ಅವಧಿಗೆ ನೇಮಿತರಾದ [[ರಾಜ್ಯಪಾಲ]]ರು [[ಮುಖ್ಯಮಂತ್ರಿ]] ಮತ್ತು ಅವರ ಮಂತ್ರಿಮಂಡಲವನ್ನು ನೇಮಿಸುತ್ತಾರೆ. [[ರಾಜ್ಯಪಾಲ]]ರು ರಾಜ್ಯದ ಸಾಂಪ್ರದಾಯಿಕ ನಾಯಕರಾಗಿರುತ್ತಾರಾದರೂ, ಸರ್ಕಾರದ ದೈನಂದಿನ ನಿರ್ವಹಣೆಯು ಗಮನಾರ್ಹವಾದ ಶಾಸನಾಧಿಕಾರಗಳನ್ನು ವಹಿಸಲಾದ [[ಮುಖ್ಯಮಂತ್ರಿ]] ಮತ್ತು ಅವರ ಮಂತ್ರಿಮಂಡಲದ ಉಸ್ತುವಾರಿಯಲ್ಲಿರುತ್ತದೆ. ==ಇತಿಹಾಸ== :'''ಕರ್ನಾಟಕದ ಏಕೀಕರಣ''' *ಭಾರತವು ಸ್ವತಂತ್ರವಾದ ಮತ್ತು ದೇಶ ವಿಭಜನೆಯಾದ ಬಳಿಕ ಭಾಷಾವಾರು ಮತ್ತು ಇತರ ಮಾನದಂಡಗಳನ್ನು ಆಧರಿಸಿ ರಾಜ್ಯಗಳನ್ನು ರಚಿಸಲು ಪುನರ್ವಿಂಗಡಣೆಯ ಗಡಿಗಳನ್ನು ಗುರುತಿಸಲಾಯಿತು ಸ್ವಾತಂತ್ರ್ಯದ ನಂತರ, ಒಡೆಯರ್ ಅವರು ಜನರ ಚಳುವಳಿಯನ್ನು ಗಮನಿಸಿ ಅವರ ಅಪೇಕ್ಷೆ ಮನ್ನಿಸಿ [[ಭಾರತ]]ದ ಭಾಗವಾಗಲು ಸಮ್ಮತಿಸಿದರು. 1950 ರಲ್ಲಿ ಮೈಸೂರು ಭಾರತದ ರಾಜ್ಯವಾಯಿತು, ಮಹಾರಾಜರು 1975 ರ ವರೆಗೆ ಅದರ ರಾಜ ಪ್ರಮುಖ, ಅಥವಾ [[ರಾಜ್ಯಪಾಲ]]ರಾದರು. ''ಏಕೀಕರಣ'' ಚಳುವಳಿ 19ನೆಯ ಶತಮಾನದ ಎರಡನೇ ಭಾಗದಲ್ಲಿ ಆರಂಭವಾಗಿ, 1956 ರಲ್ಲಿ ರಾಜ್ಯ ಪುನಸ್ಸಂಘಟನೆ ಕಾಯಿದೆಯೊಂದಿಗೆ ಚಳುವಳಿ ಮುಕ್ತಾಯವಾಯಿತು. ಇದರಿಂದ ಕೂರ್ಗ್ / [[ಕೊಡಗು]], ಮದ್ರಾಸ್`ಪ್ರಾಂತ್ಯ , [[ಹೈದರಾಬಾದ್‌, ತೆಲಂಗಾಣ|ಹೈದರಾಬಾದ್]], ಹಾಗೂ ಮುಂಬಯಿ ರಾಜ್ಯದ ಕನ್ನಡ ಭಾಷೆಯ ಜನರು ಹೆಚ್ಚು ಇರುವ ಭಾಗಗಳನ್ನು [[ಮೈಸೂರು]] ರಾಜ್ಯಕ್ಕೆ ಸೇರ್ಪಡಿಸಲಾಯಿತು. ಮುಖ್ಯಮಂತ್ರಿಯಾದ ಡಿ.ದೇವರಾಜ ಅರಸು ಅವರ ಕಾಲದಲ್ಲಿ ೧ ನವೆಂಬರ್, ೧೯೭೩ ರಂದು, ಮೈಸೂರು ರಾಜ್ಯದ ಹೆಸರನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಹೊಸ ಮೈಸೂರು ರಾಜ್ಯವು(ನಂತರ ವಿಶಾಲ ಮೈಸೂರು-ನಂತರ ಕರ್ನಾಟಕ) ೧ ನವೆಂಬರ್.೧೯೫೬ ರಲ್ಲಿ ರಚನೆಯಾಯಿತು ಅಂದಿನಿಂದ ೧ ನವೆಂಬರ್ ಕನ್ನಡ ರಾಜ್ಯೋತ್ಸವ / ಕರ್ನಾಟಕ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. *ಕನ್ನಡ ಭಾಷೆಯ ಕೆಲವು ಪ್ರದೇಶಗಳು ಸೇರ್ಪಡೆ ಆಗದ ಕಾರಣ ಕನ್ನಡಿಗರು ನಿರಾಶೆ ಹೊಂದಿದ್ದರೂ, ಸಂಸತ್ತಿನಲ್ಲಿ ಎಸ್ಆರ್ಸಿ (SRC)ರಾಜ್ಯ ಪುನರ್ವಿಂಗಡಣಾ ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಲು ಒಪ್ಪಿದರು. ರಾಜರ ಆಡಳಿತದಲ್ಲಿದ್ದ ಮೈಸೂರು ರಾಜ್ಯವು ಸಕಾರಾತ್ಮಕವಾಗಿ, ಪ್ರತಿಕ್ರಿಯಿಸಿತು .ಕರ್ನಾಟಕಕ್ಕೆ ಸೇರದೆ ಕೈಬಿಟ್ಟ ಹೆಚ್ಚು ಕನ್ನಡಿಗರಿರುವ ಪ್ರದೇಶಗಳ ಪೈಕಿ ಅತ್ಯಂತ ಗಮನಾರ್ಹವಾದ ಪ್ರದೇಶ [[ಕಾಸರಗೋಡು]]. ಇದು ಏಕೀಕರಣ ಚಳವಳಿಯನ್ನು ಪ್ರಾರಂಭಿಸಿದ ಕೇಂದ್ರಗಳಲ್ಲಿ ಒಂದಾಗಿದೆ. ಹೀಗಾಗಿ ಕನ್ನಡ ಮಾತನಾಡುವ ಜನಸಂಖ್ಯೆಯುಳ್ಳ ಪ್ರದೇಶಗಳಲ್ಲಿ ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಅವರು ತಳಮಳ ಗೊಂಡಿದ್ದಾರೆ; ಹೋರಾಟ ಮುಂದುವರಿದಿದೆ. *ಕರ್ನಾಟಕ ರಾಜ್ಯವು ತನ್ನ ರಾಜಧಾನಿಯಾಗಿ ಬೆಂಗಳೂರು ನಗರವನ್ನು ಆಯ್ಕೆ ಮಾಡಿಕೊಂಡಿತು, ಮತ್ತು ಕನ್ನಡಕ್ಕೆ ಆಡಳಿತ ಭಾಷೆಯ ಸ್ಥಾನಮಾನವನ್ನು ನೀಡಿತು. ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಮೇಲ್ವಚಾರಣೆಯಲ್ಲಿ ವಿಧಾನಸೌಧದ ನಿರ್ಮಾಣವಾಗಿ, ಅದು ರಾಜ್ಯದ ಶಾಸನಸಭೆಯ (ಸಂಸತ್`ಭವನ) ಸದನವಾಯಿತು. ಹಿಂದಿನ ಸಚಿವಾಲಯವಾಗಿದ್ದ ‘ಅಠಾರಾ ಕಛೇರಿ'ಯನ್ನು (ಸರ್ಕಾರದ ಆಡಳಿತ ಕಛೇರಿ) ರಾಜ್ಯದ ಹೈಕೋರ್ಟ್ ಮಾಡಲಾಯಿತು.<ref>http://www.oneindia.com/2010/11/01/kannadigas-celebrate-karnata-rajyotsava-on-nov-1.html</ref><ref>[[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]</ref> :'''ಸ್ವಾತಂತ್ರಾನಂತರದ ಇತಿಹಾಸ''' *ಕಾಂಗ್ರೆಸ್ ಪಕ್ಷದ ಕೆ.[[ಚಂಗಲರಾಯ ರೆಡ್ಡಿ]] (ಕ್ಯಾಸಂಬಳ್ಳಿ [[ಚೆಂಗಲರಾಯ ರೆಡ್ಡಿ]])25ನೇ ಅಕ್ಟೋಬರ್ 1947 ರಂದು[[ಮೈಸೂರು ರಾಜ್ಯ]]ದ ಮೊದಲ ಮುಖ್ಯಮಂತ್ರಿಯಾದರು. ಮೈಸೂರು ಮಹಾರಾಜ ಎಚ್.ಎಚ್.ಶ್ರೀ [[ಜಯಚಾಮರಾಜ ಒಡೆಯರ್|ಜಯಚಾಮರಾಜೇಂದ್ರ ಒಡೆಯರ್]] ರಾಜಪ್ರಮುಖರಾದರು. ನಂತರ ರಾಜ್ಯದ ರಾಜ್ಯಪಾಲರಾದರು. ರೆಡ್ಡಿಯವರ ನಂತರ ದಿ 30ನೇ ಮಾರ್ಚ್ 1952 ರಿಂದ ಕಾಂಗ್ರೆಸ್ [[ಕೆಂಗಲ್ ಹನುಮಂತಯ್ಯ]]ನವರು ಮುಖ್ಯಮಂತ್ರಿಯಾದರು. == ಮುಖ್ಯಮಂತ್ರಿ == {{See also|ಕರ್ನಾಟಕದ ಮುಖ್ಯಮಂತ್ರಿಗಳು}} ಕರ್ನಾಟಕದ ಮುಖ್ಯಮಂತ್ರಿ ಭಾರತದ ಕರ್ನಾಟಕದ ಮುಖ್ಯ ಕಾರ್ಯನಿರ್ವಾಹಕರಾಗಿದ್ದಾರೆ. ಭಾರತದ ಸಂವಿಧಾನದ ಪ್ರಕಾರ, ರಾಜ್ಯಪಾಲರು ರಾಜ್ಯದ ನ್ಯಾಯಾಂಗ ಮುಖ್ಯಸ್ಥರಾಗಿದ್ದಾರೆ, ಆದರೆ ವಾಸ್ತವಿಕ ಕಾರ್ಯನಿರ್ವಾಹಕ ಪ್ರಾಧಿಕಾರವು ಮುಖ್ಯಮಂತ್ರಿಯವರ ಮೇಲೆ ನಿಂತಿದೆ. ಕರ್ನಾಟಕ ವಿಧಾನಸಭೆಗೆ ಚುನಾವಣೆಯ ನಂತರ, ರಾಜ್ಯದ ರಾಜ್ಯಪಾಲರು ಸಾಮಾನ್ಯವಾಗಿ ಪಕ್ಷವನ್ನು (ಅಥವಾ ಒಕ್ಕೂಟವನ್ನು) ಬಹುಮತದ ಸ್ಥಾನಗಳೊಂದಿಗೆ ಸರ್ಕಾರ ರಚಿಸಲು ಆಹ್ವಾನಿಸುತ್ತಾರೆ. ರಾಜ್ಯಪಾಲರು ಮುಖ್ಯಮಂತ್ರಿಯನ್ನು ನೇಮಿಸುತ್ತಾರೆ, ಅವರ ಮಂತ್ರಿಗಳ ಸಭೆ ಒಟ್ಟಾಗಿ ವಿಧಾನಸಭೆಗೆ ಜವಾಬ್ದಾರವಾಗಿರುತ್ತದೆ. ಅವರಿಗೆ ವಿಧಾನಸಭೆಯ ವಿಶ್ವಾಸವಿದೆ ಎಂಬ ಕಾರಣಕ್ಕೆ, ಮುಖ್ಯಮಂತ್ರಿಯವರ ಅವಧಿ ಐದು ವರ್ಷಗಳಾಗಿದ್ದು, ಯಾವುದೇ ಅವಧಿಯ ಮಿತಿಗೆ ಒಳಪಡುವುದಿಲ್ಲ. ==ಆಡಳಿತ ವಿಭಾಗಗಳು== [[Image:Vidhana Soudha 2012.jpg|350px|thumb|right|ವಿಧಾನ ಸೌದ:ಸರಕಾರದ ಮುಖ್ಯ ಆಡಳಿತ ಕೇಂದ್ರ]] [[File:India Karnataka districts numbered.svg|thumb|ಕರ್ನಾಟಕದ 30 ಜಿಲ್ಲೆಗಳನ್ನು ತೋರಿಸುವ ಭೂಪಟ]] *ಕರ್ನಾಟಕ ರಾಜ್ಯವನ್ನು ಆಡಳಿತಾತ್ಮಕ ಉದ್ದೇಶಗಳಿಗಾಗಿ ನಾಲ್ಕು ಆದಾಯ ವಿಭಾಗಗಳು, 49 ಉಪವಿಭಾಗಗಳು, 31 ಜಿಲ್ಲೆಗಳು, 177 ತಾಲ್ಲೂಕುಗಳು ಮತ್ತು 747 ಹೋಬಳಿ / ಆದಾಯ ವಲಯಗಳು ಮತ್ತು 5628 ಗ್ರಾಮ ಪಂಚಾಯತ್ ಗಳಾಗಿ ವಿಭಜಿಸಲಾಗಿದೆ.[1] ರಾಜ್ಯವು 281 ಪಟ್ಟಣಗಳು ಮತ್ತು 7 ಪುರಸಭಾ ಸಂಸ್ಥೆಗಳನ್ನು ಹೊಂದಿದೆ. ಭಾರತದ 23 ನಗರಪ್ರದೇಶಗಳಲ್ಲಿ ಮತ್ತು ನಗರಗಳಲ್ಲಿ, ಬೆಂಗಳೂರು ಐದನೇ ದೊಡ್ಡ ಮಹಾನಗರವಾಗಿದೆ. ಇದು ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಒಂದಾಗಿದೆ. . ನಗರೀಕರಣದಿಂದ ಜನ ಸಾಂದ್ರತೆಯು ಹೆಚ್ಚುತ್ತಿದೆ. ೮ ಮಹಾನಗರಪಾಲಿಕೆಗಳು ಇರುವುದು ಹೆಚ್ಚುಗಾರಿಕೆ <ref>https://www.thehindubusinessline.com/news/national/karnataka-to-upgrade-3-municipal-councils-into-city-corporations/article20661728.ece1</ref> # ಬೆಂಗಳೂರು ೧೯೮ ವಾರ್ಡ್ # ಮೈಸೂರು # ಬೆಳಗಾವಿ # ಹುಬ್ಬಳ್ಳಿ-ಧಾರವಾಢ # ಮಂಗಳೂರು # ದಾವಣಗೆರೆ # ಬಳ್ಳಾರಿ # ಗುಲ್ಬರ್ಗಾ [[ಚಿತ್ರ:Map karnataka flag.JPG|40x60px|left|thumb|ಕನ್ನಡ ಬಾವುಟ]] [[File:Flag of the Kannada people.svg|thumb|left|ಕನ್ನಡ ಬಾವುಟ.]] ==ರಾಜಕೀಯ ಮತ್ತು ಆಡಳಿತಾತ್ಮಕ ಪುನಸ್ಸಂಘಟನೆ== [[File:Karnataka stats.jpg|thumb|ಕರ್ನಾಟಕದ ಸಾಕ್ಷರ ಪ್ರಮಾಣ-ಬಣ್ಣಗಳಲ್ಲಿ]] *ಮುಖ್ಯ ಲೇಖನ: [[ಕರ್ನಾಟಕದ ಏಕೀಕರಣ]] *ಮೈಸೂರು ಮತ್ತು ಕೊಡಗು ರಾಜ್ಯಗಳು, ಮುಂಬಯಿ ಮತ್ತು ಹೈದರಾಬಾದ್,ನ ಮತ್ತು ಮದ್ರಾಸ್ ನ ಹಳೆಯ ರಾಜ್ಯಗಳ ಕನ್ನಡ ಮಾತನಾಡುವ ಜಿಲ್ಲೆಗಳು ಕರ್ನಾಟಕದಲ್ಲಿ ವಿಲೀನಗೊಂಡಿತು. *ನಂತರ, 1956 ರಲ್ಲಿ ತನ್ನ ಪ್ರಸಕ್ತ ರೂಪವನ್ನು ತೆಗೆದುಕೊಂಡಿತು. ಮೈಸೂರು ರಾಜ್ಯವು 10 ಜಿಲ್ಲೆಗಳನ್ನು ಹೊಂದಿತ್ತು ಅವು : [[ಬೆಂಗಳೂರು]], [[ಕೋಲಾರ]], [[ತುಮಕೂರು]], [[ಮಂಡ್ಯ]], [[ಮೈಸೂರು]], [[ಹಾಸನ]], [[ಚಿಕ್ಕಮಗಳೂರು]] (ಕಡೂರು), [[ಶಿವಮೊಗ್ಗ]] ಮತ್ತು [[ಚಿತ್ರದುರ್ಗ]]. [[ಬಳ್ಳಾರಿ]]ಯು 1953 ರಲ್ಲಿ ಈಗಿನ [[ಕರ್ನಾಟಕ]]ಕ್ಕೆ ಸೇರಿತು. (ಇವು ಎಲ್ಲಾ ಕರ್ನಾಟಕದಲ್ಲಿ ಸೇರಿದವು.) *ಹೊಸ [[ಆಂಧ್ರ ಪ್ರದೇಶ|ಆಂಧ್ರ]] ರಾಜ್ಯವು ಮದ್ರಾಸ್` ನ ಉತ್ತರ ಜಿಲ್ಲೆಗಳಲ್ಲಿ ಸೃಷ್ಟಿಯಾಯಿತು. ಆಗ ಮೈಸೂರು ರಾಜ್ಯಕ್ಕೆ ಮದ್ರಾಸ್ ಪ್ರಾಂತ್ಯದಿಂದ ವರ್ಗಾಯಿಸಿದ. [[ಕೊಡಗು]] ಜಿಲ್ಲಾ(ಕೇಂದ್ರಾಡಳಿತ), ಹಾಗೂ ದಕ್ಷಿಣ ಕನ್ನಡ ಜಿಲ್ಲೆ, ಮದ್ರಾಸ್ ರಾಜ್ಯದ ಉತ್ತರ ಕನ್ನಡ [[ಧಾರವಾಡ]], [[ಬೆಳಗಾವಿ]] ಜಿಲ್ಲೆ, ಮತ್ತು ಮುಂಬಯಿ ಪ್ರಾಂತ್ಯದ [[ವಿಜಯಪುರ|ಬಿಜಾಪುರ]] ಜಿಲ್ಲೆ; ಮತ್ತು [[ಹೈದರಾಬಾದ್ ಪ್ರಾಂತ್ಯ]]ದಿಂದ [[ಬೀದರ್|ಬೀದರ್ ಜಿಲ್ಲೆ]], [[ಕಲಬುರಗಿ|ಗುಲ್ಬರ್ಗಾ]] ಜಿಲ್ಲೆ, ಮತ್ತು [[ರಾಯಚೂರು ಜಿಲ್ಲೆ|ರಾಯಚೂರು]] ಜಿಲ್ಲೆಗಳನ್ನು ಕರ್ನಾಟಕಕ್ಕೆ ವರ್ಗಾಯಿಸಲಾಯಿತು . 1989 ರಲ್ಲಿ ಗ್ರಾಮಾಂತರ ಪ್ರದೇಶ ಬೆಂಗಳೂರಿನಿಂದ ಬೇರ್ಪಟ್ಟು [[ಬೆಂಗಳೂರು ಗ್ರಾಮಾಂತರ ಜಿಲ್ಲೆ|ಬೆಂಗಳೂರು ಗ್ರಾಮಾಂತರ]] ಜಿಲ್ಲೆಯಾಯಿತು. 1997 ರಲ್ಲಿ [[ಬಾಗಲಕೋಟೆ|ಬಾಗಲಕೋಟೆ ಜಿಲ್ಲೆ]]ಯ [[ವಿಜಯಪುರ]]/[[ವಿಜಯಪುರ|ಬಿಜಾಪುರ]]ದಿಂದ ಬೇರ್ಪಟ್ಟು ಹೊಸ ಜಿಲ್ಲೆಯಾಯಿತು. [[ಮೈಸೂರು|ಮೈಸೂರು ಜಿಲ್ಲೆ]] ಒಡೆದು [[ಚಾಮರಾಜನಗರ|ಚಾಮರಾಜನಗರ ಜಿಲ್ಲೆ]] ಆಯಿತು. [[ಧಾರವಾಡ|ಧಾರವಾಡ ಜಿಲ್ಲೆ]] ಒಡೆದು [[ಗದಗ|ಗದಗ ಜಿಲ್ಲೆ]] ಹುಟ್ಟಿತು. ಮತ್ತೆ [[ಧಾರವಾಡ|ಧಾರವಾಡ ಜಿಲ್ಲೆ]] ಒಡೆದು [[ಹಾವೇರಿ|ಹಾವೇರಿ ಜಿಲ್ಲೆ]] ಆಯಿತು. [[ರಾಯಚೂರು ಜಿಲ್ಲೆ]] ಒಡೆದು [[ಕೊಪ್ಪಳ|ಕೊಪ್ಪಳ ಜಿಲ್ಲೆ]] ಆಯಿತು. [[ದಕ್ಷಿಣ ಕನ್ನಡ]] ಬೇರ್ಪಟ್ಟು [[ಉಡುಪಿ ಜಿಲ್ಲೆ]] ಮತ್ತು [[ದಕ್ಷಿಣ ಕನ್ನಡ]] ಆಯಿತು. [[ದಾವಣಗೆರೆ|ದಾವಣಗೆರೆ ಜಿಲ್ಲೆ]]ಯನ್ನು [[ಬಳ್ಳಾರಿ]], [[ಚಿತ್ರದುರ್ಗ]], [[ಧಾರವಾಡ]], [[ಶಿವಮೊಗ್ಗ|ಶಿವಮೊಗ್ಗ ಜಿಲ್ಲೆ]]ಗಳ ಭಾಗಗಳಿಂದ ರಚಿಸಲಾಗಿದೆ. 2008 ರಲ್ಲಿ [[ಬೆಂಗಳೂರು ಗ್ರಾಮಾಂತರ ಜಿಲ್ಲೆ]]ಯನ್ನು ಇಬ್ಭಾಗಿಸಿ [[ರಾಮನಗರ]] ಎಂಬ ಹೊಸ ಜಿಲ್ಲೆಯ ರಚನೆಯಾಯಿತು. ಅದೇ ರೀತಿಯಲ್ಲಿ [[ಚಿಕ್ಕಬಳ್ಳಾಪುರ|ಚಿಕ್ಕಬಳ್ಳಾಪುರ ಜಿಲ್ಲೆ]]ಯನ್ನು, ಹಿಂದಿನ ಕೋಲಾರ ಜಿಲ್ಲೆಯನ್ನು ಒಡೆದು ಮಾಡಲಾಯಿತು.ಹಾಗೆಯೇ ಬಳ್ಳಾರಿ ಜಿಲ್ಲೆಯನ್ನು ಒಡೆದು ವಿಜಯನಗರ ಜಿಲ್ಲೆಯನ್ನು ರಚಿಸಲಾಗಿದೆ.ಇದು ಇಂದಿನ (೨೦೨೧) ಕರ್ನಾಟಕ. ಈಗ ಕರ್ನಾಟಕದಲ್ಲಿ(೨೦೨೧) ೩೧ ಜಿಲ್ಲೆಗಳಿವೆ.([[ಕರ್ನಾಟಕದ ಜಿಲ್ಲೆಗಳು]]). ==ಹೆಚ್ಚಿನ ಮಾಹಿತಿ== *[[ಕರ್ನಾಟಕ ವಿಧಾನಸಭೆ ಚುನಾವಣೆ, 2013]] *[[ಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮]]--2018 *[[ಕರ್ನಾಟಕದ ಇತಿಹಾಸ]] *[[ಕರ್ನಾಟಕದ ಮುಖ್ಯಮಂತ್ರಿಗಳು]] *[[ಕರ್ನಾಟಕದ ಏಕೀಕರಣ]] *[[ ಕರ್ನಾಟಕ ಸರ್ಕಾರದ ಮಂತ್ರಿಮಂಡಲ, ೨೦೧೩]] *[[ಕರ್ನಾಟಕ ಸರ್ಕಾರದ ಮಂತ್ರಿಮಂಡಲ, ೨೦೧೮]] *[[ಕರ್ನಾಟಕ ರಾಜ್ಯ ಸರಕಾರಿ ಒಡೆತನದ ನಿಗಮ ಮಂಡಳಿಗಳು ಮತ್ತು ನೇಮಕ]] *೧ [http://www.prajavani.net/news/article/2017/01/03/463499.html ಸಕ್ಕರೆ ಸಚಿವ ಮಹದೇವಪ್ರಸಾದ್‌ ಹೃದಯಾಘಾತದಿಂದ ಸಾವು] *[http://www.prajavani.net/news/article/2017/01/03/463464.html ಎಚ್.ಎಸ್‌. ಮಹದೇವಪ್ರಸಾದ್‌ ನಡೆದುಬಂದ ಹಾದಿ] ==ಆಧಾರ== *1."Statistics - Karnataka state". Online webpage of the Forest Department. Government of Karnataka. Archived from the original on September 27, 2007. Retrieved 2007-06-04. *2.A Jayaram. "Council polls may not give Congress majority". Online Edition of The Hindu, dated 2002-05-31. 2002, The Hindu. Retrieved 2007-06-04. *3."Karnataka Legislative Council". Online webpage of Legislative bodies in India. Government of India. Retrieved 2007-06-04. *4 [http://www.prajavani.net/article/%E0%B2%B8%E0%B2%BF%E0%B2%A6%E0%B3%8D%E0%B2%A6%E0%B2%B0%E0%B2%BE%E0%B2%AE%E0%B2%AF%E0%B3%8D%E0%B2%AF-%E0%B2%B8%E0%B2%82%E0%B2%AA%E0%B3%81%E0%B2%9F-%E0%B2%AD%E0%B2%B0%E0%B3%8D%E0%B2%A4%E0%B2%BF] *http://kannada.oneindia.com/news/2013/05/19/karnataka-siddaramaiah-allots-portfolio-to-ministers-074144.html ==ಉಲ್ಲೇಖ== {{Reflist}} [[ವರ್ಗ:ಕರ್ನಾಟಕ ಸರ್ಕಾರ]] [[ವರ್ಗ:ಕರ್ನಾಟಕ]] [[ವರ್ಗ:ಶಾಸಕರು]] [https://belgaumtrend.site B] {{Webarchive|url=https://web.archive.org/web/20210303205908/https://www.belgaumtrend.site/ |date=2021-03-03 }}Click hear to get latest updates of Belgaum city mgs4p8yjbjv5voa4m08hym91ahbm8b7 ಪಂಪ ಪ್ರಶಸ್ತಿ 0 22368 1116688 1089444 2022-08-24T19:48:03Z CommonsDelinker 768 Gopalakrishna_Adiga.jpg ಹೆಸರಿನ ಫೈಲು Fitindiaರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ. wikitext text/x-wiki {{Infobox Indian Awards | awardname = ಪಂಪ ಪ್ರಶಸ್ತಿ | image = | type = ನಾಗರೀಕ | category = [[ಸಾಹಿತ್ಯ]] | instituted = ೧೯೮೭ | firstawarded = ೧೯೮೭ | lastawarded = ೨೦೧೯ | total = ೩೩ | awardedby = [[ಕರ್ನಾಟಕ ಸರ್ಕಾರ]] | cashaward = [[ಭಾರತೀಯ ರೂಪಾಯಿ|ರೂ.]] ಒಂದು [[ಲಕ್ಷ]] (೧೯೮೭{{spaced ndash}}೨೦೦೭) <br/> [[ಭಾರತೀಯ ರೂಪಾಯಿ|ರೂ.]] ಮೂರು [[ಲಕ್ಷ]] (೨೦೦೮{{spaced ndash}}) | description = ಅತ್ಯುನ್ನತ ಸಾಹಿತ್ಯ ಪ್ರಶಸ್ತಿ <br/>[[ಕರ್ನಾಟಕ]] | firstawardees = [[ಕುವೆಂಪು]] | lastawardees = [ ಸಿದ್ಧಲಿಂಗಯ್ಯ ]] }} [[File:Kuvempu1.jpg|thumb|100px|ಕುವೆಂಪು]] [[File:K S Narasimha Swamy photo of portrait from his home .jpeg|thumb|100px|ಕೆ.ಎಸ್.ನರಸಿಂಹಸ್ವಾಮಿ]] [[File:De. Javaregowda.jpg|thumb|100px|ದೇಜಗೌ]] [[File:S.L.Bhyrappa.jpg|thumb|100px|ಎಸ್.ಎಲ್.ಭೈರಪ್ಪ]] '''ಪಂಪ ಪ್ರಶಸ್ತಿ''' [[ಕರ್ನಾಟಕ]] ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದು. ಇದನ್ನು [[ಕನ್ನಡ]] ಸಾಹಿತ್ಯ ಲೋಕದಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವದು. ಕನ್ನಡದ ಪ್ರಥಮ ಆದಿಕವಿ [[ಪಂಪ]] ಅವರ ಹೆಸರನ್ನು ಈ ಪ್ರಶಸ್ತಿಗೆ ಇಡಲಾಗಿದೆ. == ಪಂಪ ಪ್ರಶಸ್ತಿ ಪುರಸ್ಕೃತರು == {| class="wikitable" |- ! #!! ಹೆಸರು !! ವರ್ಷ !! ಕೃತಿ |- | ೧ || [[ಕುವೆಂಪು ]] || ೧೯೮೭ || ಶ್ರೀ ರಾಮಾಯಣ ದರ್ಶನಂ |- |೨||[[ತೀ ನಂ ಶ್ರೀ|ತೀ. ನಂ. ಶ್ರೀಕಂಠಯ್ಯ]]|| ೧೯೮೮||ಭಾರತೀಯ ಕಾವ್ಯ ಮೀಮಾಂಸೆ |- |೩ ||[[ಶಿವರಾಮ ಕಾರಂತ]],|| ೧೯೮೯||ಮೈ ಮನಗಳ ಸುಳಿಯಲ್ಲಿ |- |೪||[[ಸಂ.ಶಿ.ಭೂಸನೂರುಮಠ|ಸಂ. ಶಿ. ಭೂಸನೂರ ಮಠ]],|| ೧೯೯೦||ಶೂನ್ಯ ಸಂಪಾದನೆಯ ಪರಾಮರ್ಶೆ |- |೫||[[ಪು.ತಿ.ನರಸಿಂಹಾಚಾರ್| ಪು ತಿ ನರಸಿಂಹಾಚಾರ್]] || ೧೯೯೧ || ಶ್ರೀ ಹರಿಚರಿತೆ |- |೬|| [[ಎ.ಎನ್.ಮೂರ್ತಿರಾವ್]] || ೧೯೯೨ ||ದೇವರು |- |೭||[[ಗೋಪಾಲಕೃಷ್ಣ_ಅಡಿಗ|ಗೋಪಾಲಕೃಷ್ಣ ಅಡಿಗ ]] ||೧೯೯೩ || ಸುವರ್ಣ ಪುತ್ಥಳಿ |- | ೮|| [[ಸೇಡಿಯಾಪು_ಕೃಷ್ಣಭಟ್ಟ|ಸೇಡಿಯಾಪು ಕೃಷ್ಣಭಟ್ಟ]] || ೧೯೯೪ || ವಿಚಾರ ಪ್ರಪಂಚ |- | ೯||[[ಕೆ.ಎಸ್._ನರಸಿಂಹಸ್ವಾಮಿ| ಕೆ.ಎಸ್. ನರಸಿಂಹಸ್ವಾಮಿ ]] || ೧೯೯೫ || ದುಂಡು ಮಲ್ಲಿಗೆ |- |೧೦|| [[ಎಂ.ಎಂ.ಕಲಬುರ್ಗಿ]] || ೧೯೯೬ || ಸಮಗ್ರ ಸಾಹಿತ್ಯ |- | ೧೧|| [[ಜಿ.ಎಸ್.ಶಿವರುದ್ರಪ್ಪ]] || ೧೯೯೭ || ಸಮಗ್ರ ಸಾಹಿತ್ಯ |- | ೧೨|| [[ದೇಜಗೌ]] || ೧೯೯೮ ||ಸಮಗ್ರ ಸಾಹಿತ್ಯ |- | ೧೩|| [[ಚನ್ನವೀರ_ಕಣವಿ|ಚನ್ನವೀರ ಕಣವಿ]] || ೧೯೯೯ ||ಸಮಗ್ರ ಸಾಹಿತ್ಯ |- | ೧೪|| [[ಎಲ್._ಬಸವರಾಜು|ಎಲ್. ಬಸವರಾಜು]] || ೨೦೦೦ ||ಸಮಗ್ರ ಸಾಹಿತ್ಯ |- | ೧೫ || [[ಪೂರ್ಣಚಂದ್ರ_ತೇಜಸ್ವಿ|ಪೂರ್ಣಚಂದ್ರ ತೇಜಸ್ವಿ]] || ೨೦೦೧ ||ಸಮಗ್ರ ಸಾಹಿತ್ಯ |- | ೧೬ || [[ಚಿದಾನಂದ_ಮೂರ್ತಿ|ಚಿದಾನಂದ ಮೂರ್ತಿ]] || ೨೦೦೨ ||ಸಮಗ್ರ ಸಾಹಿತ್ಯ |- | ೧೭ || [[ಚಂದ್ರಶೇಖರ_ಕಂಬಾರ|ಚಂದ್ರಶೇಖರ ಕಂಬಾರ]] || ೨೦೦೩ ||ಸಮಗ್ರ ಸಾಹಿತ್ಯ |- | ೧೮ || [[ಎಚ್.ಎಲ್._ನಾಗೇಗೌಡ|ಎಚ್ ಎಲ್ ನಾಗೇಗೌಡ]] || ೨೦೦೪ ||ಸಮಗ್ರ ಸಾಹಿತ್ಯ |- | ೧೯ || [[ಎಸ್.ಎಲ್._ಭೈರಪ್ಪ| ಎಸ್.ಎಲ್.ಭೈರಪ್ಪ]] || ೨೦೦೫ ||ಸಮಗ್ರ ಸಾಹಿತ್ಯ |- | ೨೦ || [[ಜಿ.ಎಸ್.ಆಮೂರ]] <ref>{{Cite web |url=http://www.hindu.com/2007/03/27/stories/2007032706570400.htm |title=ಆರ್ಕೈವ್ ನಕಲು |access-date=2013-12-17 |archive-date=2007-12-21 |archive-url=https://web.archive.org/web/20071221070731/http://www.hindu.com/2007/03/27/stories/2007032706570400.htm |url-status=dead }}</ref> || ೨೦೦೬ ||ಸಮಗ್ರ ಸಾಹಿತ್ಯ |- | ೨೧ || [[ಯಶವಂತ_ಚಿತ್ತಾಲ|ಯಶವಂತ ಚಿತ್ತಾಲ]] <ref>{{Cite web |url=http://www.hindu.com/fr/2008/03/07/stories/2008030751500300.htm |title=ಆರ್ಕೈವ್ ನಕಲು |access-date=2013-12-17 |archive-date=2012-11-04 |archive-url=https://web.archive.org/web/20121104051435/http://www.hindu.com/fr/2008/03/07/stories/2008030751500300.htm |url-status=dead }}</ref> || ೨೦೦೭ ||ಸಮಗ್ರ ಸಾಹಿತ್ಯ |- | ೨೨ || [[ಟಿ. ವಿ. ವೆಂಕಟಾಚಲ ಶಾಸ್ತ್ರಿ]] <ref>{{Cite web |url=http://www.hindu.com/2009/01/19/stories/2009011953580300.htm |title=ಆರ್ಕೈವ್ ನಕಲು |access-date=2013-12-17 |archive-date=2012-11-04 |archive-url=https://web.archive.org/web/20121104051457/http://www.hindu.com/2009/01/19/stories/2009011953580300.htm |url-status=dead }}</ref> || ೨೦೦೮ ||ಸಮಗ್ರ ಸಾಹಿತ್ಯ |- | ೨೩ || [[ಚಂಪಾ]] <ref>http://ibnlive.in.com/news/pampa-award-for-champa/214842-60-115.html{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> || ೨೦೦೯ ||ಸಮಗ್ರ ಸಾಹಿತ್ಯ |- | ೨೪ || [[ಜಿ.ಎಚ್.ನಾಯಕ]] <ref> http://www.thehindu.com/news/national/karnataka/pampa-award-conferred-on-gh-nayak/article5209816.ece</ref> || ೨೦೧೦ ||ಸಮಗ್ರ ಸಾಹಿತ್ಯ |- | ೨೫ || [[ಬರಗೂರು_ರಾಮಚಂದ್ರಪ್ಪ| ಬರಗೂರು ರಾಮಚಂದ್ರಪ್ಪ]] || ೨೦೧೧ ||ಸಮಗ್ರ ಸಾಹಿತ್ಯ |- | ೨೬|| [[ಡಿ._ಎನ್._ಶಂಕರ_ಭಟ್ಟ |ಡಾ.ಡಿ.ಎನ್.ಶಂಕರ ಭಟ್ಟ]] <ref>http://kannada.oneindia.in/news/karnataka/nadoja-award-pampa-award-announced-dec-17-080243.html </ref>|| ೨೦೧೨ ||ಸಮಗ್ರ ಸಾಹಿತ್ಯ |- | ೨೭||[[ಕಯ್ಯಾರ_ಕಿಞ್ಞಣ್ಣ_ರೈ|ಕಯ್ಯಾರ ಕಿಞ್ಞಣ್ಣ ರೈ]] <ref> ಪ್ರಜಾವಾಣಿ ವರದಿ http://www.prajavani.net/article/%E0%B2%95%E0%B2%AF%E0%B3%8D%E0%B2%AF%E0%B2%BE%E0%B2%B0%E0%B2%B0%E0%B2%BF%E0%B2%97%E0%B3%86-%E0%B2%AA%E0%B2%82%E0%B2%AA-%E0%B2%AA%E0%B3%8D%E0%B2%B0%E0%B2%B6%E0%B2%B8%E0%B3%8D%E0%B2%A4%E0%B2%BF </ref>|| ೨೦೧೩ ||ಸಮಗ್ರ ಸಾಹಿತ್ಯ |- |೨೮||ಪ್ರೊ. [[ಜಿ.ವೆಂಕಟಸುಬ್ಬಯ್ಯ]]||೨೦೧೪||ಕನ್ನಡ ನಿಘಂಟು <ref>ಪ್ರಜಾವಾಣಿ ೫-೨-೨೦೧೫/೮-೨-೨೦೧೫ ವರ್ಗಗಳು:</ref> |- |೨೯ |[[ಬಿ.ಎ.ಸನದಿ]] |೨೦೧೫ |ಸಮಗ್ರ ಸಾಹಿತ್ಯ |- |೩೦ |[[ಹಂಪ ನಾಗರಾಜಯ್ಯ|ಹಂ. ಪ. ನಾಗರಾಜಯ್ಯ]]<ref>[http://www.prajavani.net/news/article/2017/01/11/465147.html ಹಂಪನಾಗೆ ಪಂಪ ಪ್ರಶಸ್ತಿ]</ref> |೨೦೧೬ |ಸಮಗ್ರ ಸಾಹಿತ್ಯ |- |೩೧ ||[[ಕೆ.ಎಸ್.ನಿಸಾರ್ ಅಹಮದ್]]<ref>[http://www.prajavani.net/news/article/2017/10/31/529873.html ಪ್ರೊ. ನಿಸಾರ್‌ಗೆ ‘ಪಂಪ ಪ್ರಶಸ್ತಿ’]</ref> |೨೦೧೭ |ಸಮಗ್ರ ಸಾಹಿತ್ಯ |- |೩೨ |[[ಷ.ಶೆಟ್ಟರ್|ಷ.ಶೆಟ್ಟರ್‌]]<ref>ಪ್ರಜಾವಾಣಿ ವರದಿ ೧೨ ಜುಲೈ ೨೦೧೯ https://www.prajavani.net/stories/stateregional/pampa-award-650615.html</ref> |೨೦೧೮ |ಸಂಶೋಧನೆ |- |೩೩ |[[ಸಿದ್ಧಲಿಂಗಯ್ಯ|ಸಿದ್ದಲಿಂಗಯ್ಯ]]<ref>{{cite web|title=ಕವಿ ಸಿದ್ದಲಿಂಗಯ್ಯಗೆ ಪಂಪ ಪ್ರಶಸ್ತಿ|url=https://www.prajavani.net/stories/stateregional/pampa-award-for-poet-siddalingaiah-702827.html|date=4 Feb 2020|access-date=11 Sep 2020|publisher=Prajavani.com}}</ref> |೨೦೧೯ |ಸಮಗ್ರ ಸಾಹಿತ್ಯ |} ==ಉಲ್ಲೇಖಗಳು== {{Reflist}} [[ವರ್ಗ:ಸಾಹಿತ್ಯ]] [[ವರ್ಗ:ಭಾರತೀಯ ಪ್ರಶಸ್ತಿಗಳು]] [[ವರ್ಗ:ಪ್ರಶಸ್ತಿಗಳು]] ivk4kvga5o5nox5isa854hfrfj38dun ಟಿವಿ೯ ಕನ್ನಡ 0 32804 1116649 1116616 2022-08-24T15:17:26Z Ishqyk 76644 wikitext text/x-wiki {{ಕನ್ನಡ ಕಿರುತೆರೆ ಸುದ್ದಿ ವಾಹಿನಿಗಳ ಪಟ್ಟಿ}} {{ಕನ್ನಡ ಕಿರುತೆರೆ ವಾಹಿನಿಗಳ ಪಟ್ಟಿ}} [[ವರ್ಗ:ಕಿರುತೆರೆ ವಾಹಿನಿಗಳು]] [[ವರ್ಗ:ಕನ್ನಡ ಕಿರುತೆರೆ ಸುದ್ದಿ ವಾಹಿನಿಗಳ ಪಟ್ಟಿ]] [[ವರ್ಗ:ಕನ್ನಡ ಟಿವಿ ವಾಹಿನಿ]] [[ವರ್ಗ:ಭಾರತದಲ್ಲಿ ಕನ್ನಡ ಟಿವಿ ಚಾನೆಲ್]] he9e070ookh2p1gsru3tvdgi5uedibl 1116650 1116649 2022-08-24T15:23:20Z Ishqyk 76644 wikitext text/x-wiki ಟಿವಿ 9 ಕನ್ನಡ ಭಾರತದಲ್ಲಿ 24-ಗಂಟೆಗಳ ಕನ್ನಡ ಭಾಷೆಯ ಮನರಂಜನಾ ಚಾನೆಲ್ ಆಗಿದೆ. ಇದನ್ನು 9 ಡಿಸೆಂಬರ್ 2006 ರಂದು ಪ್ರಾರಂಭಿಸಲಾಯಿತು. ಚಾನಲ್ ಗಂಟೆಗೊಮ್ಮೆ ಸುದ್ದಿ, ಪ್ರಮುಖ ಸುದ್ದಿ ಘಟನೆಗಳ ವಿಶ್ಲೇಷಣೆ ಮತ್ತು ಸಂದರ್ಶನಗಳನ್ನು ಪ್ರಸಾರ ಮಾಡುತ್ತದೆ. ಸುದ್ದಿ ವಾಹಿನಿಯು ಅಸೋಸಿಯೇಟೆಡ್ ಬ್ರಾಡ್‌ಕಾಸ್ಟಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್, ಹೈದರಾಬಾದ್‌ನ ಒಡೆತನದಲ್ಲಿದೆ, ಇದು ಆಂಧ್ರಪ್ರದೇಶ ,ತೆಲಂಗಾಣ , ಗುಜರಾತ್ , ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲಿ ಸುದ್ದಿ ವಾಹಿನಿಗಳನ್ನು ಹೊಂದಿದೆ. 9 ಡಿಸೆಂಬರ್ 2021 ರಂದು, ಟಿವಿ9 ಕನ್ನಡ ಸುದ್ದಿ ವಾಹಿನಿಯು ಟಿವಿ9 ಕನ್ನಡ ಸುದ್ದಿ ವಾಹಿನಿಯ 15 ನೇ ವಾರ್ಷಿಕೋತ್ಸವದ ನಂತರ ಈಗ ಹೆಚ್ ಡಿ ಚಾನಲ್ ಆಗಿದೆ {{ಕನ್ನಡ ಕಿರುತೆರೆ ಸುದ್ದಿ ವಾಹಿನಿಗಳ ಪಟ್ಟಿ}} {{ಕನ್ನಡ ಕಿರುತೆರೆ ವಾಹಿನಿಗಳ ಪಟ್ಟಿ}} [[ವರ್ಗ:ಕಿರುತೆರೆ ವಾಹಿನಿಗಳು]] [[ವರ್ಗ:ಕನ್ನಡ ಕಿರುತೆರೆ ಸುದ್ದಿ ವಾಹಿನಿಗಳ ಪಟ್ಟಿ]] [[ವರ್ಗ:ಕನ್ನಡ ಟಿವಿ ವಾಹಿನಿ]] [[ವರ್ಗ:ಭಾರತದಲ್ಲಿ ಕನ್ನಡ ಟಿವಿ ಚಾನೆಲ್]] o6ejgrutaljg46rophw1txlunlqb22x 1116651 1116650 2022-08-24T15:33:33Z Ishqyk 76644 wikitext text/x-wiki ಟಿವಿ 9 ಕನ್ನಡ ಭಾರತದಲ್ಲಿ 24-ಗಂಟೆಗಳ ಕನ್ನಡ ಭಾಷೆಯ ಮನರಂಜನಾ ಚಾನೆಲ್ ಆಗಿದೆ. ಇದನ್ನು 9 ಡಿಸೆಂಬರ್ 2006 ರಂದು ಪ್ರಾರಂಭಿಸಲಾಯಿತು. ಚಾನಲ್ ಗಂಟೆಗೊಮ್ಮೆ ಸುದ್ದಿ, ಪ್ರಮುಖ ಸುದ್ದಿ ಘಟನೆಗಳ ವಿಶ್ಲೇಷಣೆ ಮತ್ತು ಸಂದರ್ಶನಗಳನ್ನು ಪ್ರಸಾರ ಮಾಡುತ್ತದೆ. {{Infobox ದೂರದರ್ಶನ ವಾಹಿನಿ | name = ಟಿವಿ9 ಕನ್ನಡ | logo = Tv9-Kannada-logo.png | logo_size = | picture_format = | logo_alt = | network = ಟಿವಿ 9 ನೆಟ್‌ವರ್ಕ್ | launch_date = | owner = ಅಸೋಸಿಯೇಟೆಡ್ ಬ್ರಾಡ್‌ಕಾಸ್ಟಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್ | country = ಭಾರತ | language = [[ಕನ್ನಡ]] | headquarters = [[ಬೆಂಗಳೂರು]],[[ ಕರ್ನಾಟಕ]], ಭಾರತ | website = | sister_channels = |launch={{start date and age|df=y|2006|12|09}}|picture format=16:9|web={{URL|https://tv9kannada.com/|ಟಿವಿ 9 ಕನ್ನಡ}}<br />{{URL|http://tv9.com/|ಟಿವಿ 9}}|sister names=ಟಿವಿ9 ಬಾಂಗ್ಲಾ<br />ಟಿವಿ9 ಭಾರತ್ವರ್ಷ್<br /> ಟಿವಿ9 ಗುಜರಾತಿ<br />ಟಿವಿ9 ಕನ್ನಡ<br />ಟಿವಿ9 ತೆಲುಗು<br />ಟಿವಿ9 ಮರಾಠಿ <br />ಜೈ ತೆಲಂಗಾಣ ಟಿವಿ<br />ನ್ಯೂಸ್ 9}} ಸುದ್ದಿ ವಾಹಿನಿಯು ಅಸೋಸಿಯೇಟೆಡ್ ಬ್ರಾಡ್‌ಕಾಸ್ಟಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್, ಹೈದರಾಬಾದ್‌ನ ಒಡೆತನದಲ್ಲಿದೆ, ಇದು ಆಂಧ್ರಪ್ರದೇಶ ,ತೆಲಂಗಾಣ , ಗುಜರಾತ್ , ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲಿ ಸುದ್ದಿ ವಾಹಿನಿಗಳನ್ನು ಹೊಂದಿದೆ. 9 ಡಿಸೆಂಬರ್ 2021 ರಂದು, ಟಿವಿ9 ಕನ್ನಡ ಸುದ್ದಿ ವಾಹಿನಿಯು ಟಿವಿ9 ಕನ್ನಡ ಸುದ್ದಿ ವಾಹಿನಿಯ 15 ನೇ ವಾರ್ಷಿಕೋತ್ಸವದ ನಂತರ ಈಗ ಹೆಚ್ ಡಿ ಚಾನಲ್ ಆಗಿದೆ {{ಕನ್ನಡ ಕಿರುತೆರೆ ಸುದ್ದಿ ವಾಹಿನಿಗಳ ಪಟ್ಟಿ}} {{ಕನ್ನಡ ಕಿರುತೆರೆ ವಾಹಿನಿಗಳ ಪಟ್ಟಿ}} [[ವರ್ಗ:ಕಿರುತೆರೆ ವಾಹಿನಿಗಳು]] [[ವರ್ಗ:ಕನ್ನಡ ಕಿರುತೆರೆ ಸುದ್ದಿ ವಾಹಿನಿಗಳ ಪಟ್ಟಿ]] [[ವರ್ಗ:ಕನ್ನಡ ಟಿವಿ ವಾಹಿನಿ]] [[ವರ್ಗ:ಭಾರತದಲ್ಲಿ ಕನ್ನಡ ಟಿವಿ ಚಾನೆಲ್]] 2k3a0k6uqond8ryv2q03lah0ewr6yt3 1116652 1116651 2022-08-24T15:33:51Z Ishqyk 76644 wikitext text/x-wiki ಟಿವಿ 9 ಕನ್ನಡ ಭಾರತದಲ್ಲಿ 24-ಗಂಟೆಗಳ ಕನ್ನಡ ಭಾಷೆಯ ಮನರಂಜನಾ ಚಾನೆಲ್ ಆಗಿದೆ. ಇದನ್ನು 9 ಡಿಸೆಂಬರ್ 2006 ರಂದು ಪ್ರಾರಂಭಿಸಲಾಯಿತು. ಚಾನಲ್ ಗಂಟೆಗೊಮ್ಮೆ ಸುದ್ದಿ, ಪ್ರಮುಖ ಸುದ್ದಿ ಘಟನೆಗಳ ವಿಶ್ಲೇಷಣೆ ಮತ್ತು ಸಂದರ್ಶನಗಳನ್ನು ಪ್ರಸಾರ ಮಾಡುತ್ತದೆ. {{Infobox ದೂರದರ್ಶನ ವಾಹಿನಿ | name = ಟಿವಿ9 ಕನ್ನಡ | logo = Tv9-Kannada-logo.png | logo_size = | picture_format = | logo_alt = | network = ಟಿವಿ 9 ನೆಟ್‌ವರ್ಕ್ | launch_date = | owner = ಅಸೋಸಿಯೇಟೆಡ್ ಬ್ರಾಡ್‌ಕಾಸ್ಟಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್ | country = ಭಾರತ | language = [[ಕನ್ನಡ]] | headquarters = [[ಬೆಂಗಳೂರು]],[[ ಕರ್ನಾಟಕ]], ಭಾರತ | website = | sister_channels = |launch={{start date and age|df=y|2006|12|09}}|picture format=16:9|web={{URL|https://tv9kannada.com/|ಟಿವಿ 9 ಕನ್ನಡ}}<br />{{URL|http://tv9.com/|ಟಿವಿ 9}}|sister names=ಟಿವಿ9 ಬಾಂಗ್ಲಾ<br />ಟಿವಿ9 ಭಾರತ್ವರ್ಷ್<br /> ಟಿವಿ9 ಗುಜರಾತಿ<br />ಟಿವಿ9 ಕನ್ನಡ<br />ಟಿವಿ9 ತೆಲುಗು<br />ಟಿವಿ9 ಮರಾಠಿ <br />ಜೈ ತೆಲಂಗಾಣ ಟಿವಿ<br />ನ್ಯೂಸ್ 9}} ಸುದ್ದಿ ವಾಹಿನಿಯು ಅಸೋಸಿಯೇಟೆಡ್ ಬ್ರಾಡ್‌ಕಾಸ್ಟಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್, ಹೈದರಾಬಾದ್‌ನ ಒಡೆತನದಲ್ಲಿದೆ, ಇದು ಆಂಧ್ರಪ್ರದೇಶ ,ತೆಲಂಗಾಣ , ಗುಜರಾತ್ , ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲಿ ಸುದ್ದಿ ವಾಹಿನಿಗಳನ್ನು ಹೊಂದಿದೆ. 9 ಡಿಸೆಂಬರ್ 2021 ರಂದು, ಟಿವಿ9 ಕನ್ನಡ ಸುದ್ದಿ ವಾಹಿನಿಯು ಟಿವಿ9 ಕನ್ನಡ ಸುದ್ದಿ ವಾಹಿನಿಯ 15 ನೇ ವಾರ್ಷಿಕೋತ್ಸವದ ನಂತರ ಈಗ ಹೆಚ್ ಡಿ ಚಾನಲ್ ಆಗಿದೆ {{ಕನ್ನಡ ಕಿರುತೆರೆ ಸುದ್ದಿ ವಾಹಿನಿಗಳ ಪಟ್ಟಿ}} {{ಕನ್ನಡ ಕಿರುತೆರೆ ವಾಹಿನಿಗಳ ಪಟ್ಟಿ}} [[ವರ್ಗ:ಕಿರುತೆರೆ ವಾಹಿನಿಗಳು]] [[ವರ್ಗ:ಕನ್ನಡ ಕಿರುತೆರೆ ಸುದ್ದಿ ವಾಹಿನಿಗಳ ಪಟ್ಟಿ]] [[ವರ್ಗ:ಕನ್ನಡ ಟಿವಿ ವಾಹಿನಿ]] [[ವರ್ಗ:ಭಾರತದಲ್ಲಿ ಕನ್ನಡ ಟಿವಿ ಚಾನೆಲ್]] tvswklnxy4tg42nzs2s31i7myy51d61 1116653 1116652 2022-08-24T15:36:30Z Ishqyk 76644 wikitext text/x-wiki ಟಿವಿ 9 ಕನ್ನಡ ಭಾರತದಲ್ಲಿ 24-ಗಂಟೆಗಳ ಕನ್ನಡ ಭಾಷೆಯ ಮನರಂಜನಾ ಚಾನೆಲ್ ಆಗಿದೆ. ಇದನ್ನು 9 ಡಿಸೆಂಬರ್ 2006 ರಂದು ಪ್ರಾರಂಭಿಸಲಾಯಿತು. ಚಾನಲ್ ಗಂಟೆಗೊಮ್ಮೆ ಸುದ್ದಿ, ಪ್ರಮುಖ ಸುದ್ದಿ ಘಟನೆಗಳ ವಿಶ್ಲೇಷಣೆ ಮತ್ತು ಸಂದರ್ಶನಗಳನ್ನು ಪ್ರಸಾರ ಮಾಡುತ್ತದೆ. {{Infobox ದೂರದರ್ಶನ ವಾಹಿನಿ | name = ಟಿವಿ9 ಕನ್ನಡ | logo = Tv9-Kannada-logo.png | logo_size = | picture_format = | logo_alt = | network = ಟಿವಿ 9 ನೆಟ್‌ವರ್ಕ್ | launch_date = | owner = ಅಸೋಸಿಯೇಟೆಡ್ ಬ್ರಾಡ್‌ಕಾಸ್ಟಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್ | country = ಭಾರತ | language = [[ಕನ್ನಡ]] | headquarters = [[ಬೆಂಗಳೂರು]],[[ ಕರ್ನಾಟಕ]], ಭಾರತ | website = | sister_channels = |launch={{start date and age|df=y|2006|12|09}}|picture format=16:9|web={{URL|https://tv9kannada.com/|ಟಿವಿ 9 ಕನ್ನಡ}}<br />{{URL|http://tv9.com/|ಟಿವಿ 9}}|sister names=ಟಿವಿ9 ಬಾಂಗ್ಲಾ<br />ಟಿವಿ9 ಭಾರತ್ವರ್ಷ್<br /> ಟಿವಿ9 ಗುಜರಾತಿ<br />ಟಿವಿ9 ಕನ್ನಡ<br />ಟಿವಿ9 ತೆಲುಗು<br />ಟಿವಿ9 ಮರಾಠಿ <br />ಜೈ ತೆಲಂಗಾಣ ಟಿವಿ<br />ನ್ಯೂಸ್ 9}} ಸುದ್ದಿ ವಾಹಿನಿಯು ಅಸೋಸಿಯೇಟೆಡ್ ಬ್ರಾಡ್‌ಕಾಸ್ಟಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್, ಹೈದರಾಬಾದ್‌ನ ಒಡೆತನದಲ್ಲಿದೆ, ಇದು ಆಂಧ್ರಪ್ರದೇಶ ,ತೆಲಂಗಾಣ , ಗುಜರಾತ್ , ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲಿ ಸುದ್ದಿ ವಾಹಿನಿಗಳನ್ನು ಹೊಂದಿದೆ. 9 ಡಿಸೆಂಬರ್ 2021 ರಂದು, ಟಿವಿ9 ಕನ್ನಡ ಸುದ್ದಿ ವಾಹಿನಿಯು ಟಿವಿ9 ಕನ್ನಡ ಸುದ್ದಿ ವಾಹಿನಿಯ 15 ನೇ ವಾರ್ಷಿಕೋತ್ಸವದ ನಂತರ ಈಗ ಹೆಚ್ ಡಿ ಚಾನಲ್ ಆಗಿದೆ ==ಉಲ್ಲೇಖಗಳು== {{Reflist}} {{ಕನ್ನಡ ಕಿರುತೆರೆ ಸುದ್ದಿ ವಾಹಿನಿಗಳ ಪಟ್ಟಿ}} {{ಕನ್ನಡ ಕಿರುತೆರೆ ವಾಹಿನಿಗಳ ಪಟ್ಟಿ}} [[ವರ್ಗ:ಕಿರುತೆರೆ ವಾಹಿನಿಗಳು]] [[ವರ್ಗ:ಕನ್ನಡ ಕಿರುತೆರೆ ಸುದ್ದಿ ವಾಹಿನಿಗಳ ಪಟ್ಟಿ]] [[ವರ್ಗ:ಕನ್ನಡ ಟಿವಿ ವಾಹಿನಿ]] [[ವರ್ಗ:ಭಾರತದಲ್ಲಿ ಕನ್ನಡ ಟಿವಿ ಚಾನೆಲ್]] m6ijj1wnd8gw5vtzs379hkyax3atgrb 1116654 1116653 2022-08-24T15:37:18Z Ishqyk 76644 wikitext text/x-wiki '''''ಟಿವಿ 9 ಕನ್ನಡ''''' ಭಾರತದಲ್ಲಿ 24-ಗಂಟೆಗಳ [[ಕನ್ನಡ]] ಭಾಷೆಯ ಮನರಂಜನಾ ಚಾನೆಲ್ ಆಗಿದೆ. ಇದನ್ನು 9 ಡಿಸೆಂಬರ್ 2006 ರಂದು ಪ್ರಾರಂಭಿಸಲಾಯಿತು. ಚಾನಲ್ ಗಂಟೆಗೊಮ್ಮೆ ಸುದ್ದಿ, ಪ್ರಮುಖ ಸುದ್ದಿ ಘಟನೆಗಳ ವಿಶ್ಲೇಷಣೆ ಮತ್ತು ಸಂದರ್ಶನಗಳನ್ನು ಪ್ರಸಾರ ಮಾಡುತ್ತದೆ. {{Infobox ದೂರದರ್ಶನ ವಾಹಿನಿ | name = ಟಿವಿ9 ಕನ್ನಡ | logo = Tv9-Kannada-logo.png | logo_size = | picture_format = | logo_alt = | network = ಟಿವಿ 9 ನೆಟ್‌ವರ್ಕ್ | launch_date = | owner = ಅಸೋಸಿಯೇಟೆಡ್ ಬ್ರಾಡ್‌ಕಾಸ್ಟಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್ | country = ಭಾರತ | language = [[ಕನ್ನಡ]] | headquarters = [[ಬೆಂಗಳೂರು]],[[ ಕರ್ನಾಟಕ]], ಭಾರತ | website = | sister_channels = |launch={{start date and age|df=y|2006|12|09}}|picture format=16:9|web={{URL|https://tv9kannada.com/|ಟಿವಿ 9 ಕನ್ನಡ}}<br />{{URL|http://tv9.com/|ಟಿವಿ 9}}|sister names=ಟಿವಿ9 ಬಾಂಗ್ಲಾ<br />ಟಿವಿ9 ಭಾರತ್ವರ್ಷ್<br /> ಟಿವಿ9 ಗುಜರಾತಿ<br />ಟಿವಿ9 ಕನ್ನಡ<br />ಟಿವಿ9 ತೆಲುಗು<br />ಟಿವಿ9 ಮರಾಠಿ <br />ಜೈ ತೆಲಂಗಾಣ ಟಿವಿ<br />ನ್ಯೂಸ್ 9}} ಸುದ್ದಿ ವಾಹಿನಿಯು ಅಸೋಸಿಯೇಟೆಡ್ ಬ್ರಾಡ್‌ಕಾಸ್ಟಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್, ಹೈದರಾಬಾದ್‌ನ ಒಡೆತನದಲ್ಲಿದೆ, ಇದು ಆಂಧ್ರಪ್ರದೇಶ ,ತೆಲಂಗಾಣ , ಗುಜರಾತ್ , ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲಿ ಸುದ್ದಿ ವಾಹಿನಿಗಳನ್ನು ಹೊಂದಿದೆ. 9 ಡಿಸೆಂಬರ್ 2021 ರಂದು, ಟಿವಿ9 ಕನ್ನಡ ಸುದ್ದಿ ವಾಹಿನಿಯು ಟಿವಿ9 ಕನ್ನಡ ಸುದ್ದಿ ವಾಹಿನಿಯ 15 ನೇ ವಾರ್ಷಿಕೋತ್ಸವದ ನಂತರ ಈಗ ಹೆಚ್ ಡಿ ಚಾನಲ್ ಆಗಿದೆ ==ಉಲ್ಲೇಖಗಳು== {{Reflist}} {{ಕನ್ನಡ ಕಿರುತೆರೆ ಸುದ್ದಿ ವಾಹಿನಿಗಳ ಪಟ್ಟಿ}} {{ಕನ್ನಡ ಕಿರುತೆರೆ ವಾಹಿನಿಗಳ ಪಟ್ಟಿ}} [[ವರ್ಗ:ಕಿರುತೆರೆ ವಾಹಿನಿಗಳು]] [[ವರ್ಗ:ಕನ್ನಡ ಕಿರುತೆರೆ ಸುದ್ದಿ ವಾಹಿನಿಗಳ ಪಟ್ಟಿ]] [[ವರ್ಗ:ಕನ್ನಡ ಟಿವಿ ವಾಹಿನಿ]] [[ವರ್ಗ:ಭಾರತದಲ್ಲಿ ಕನ್ನಡ ಟಿವಿ ಚಾನೆಲ್]] j3729cme82pxogj63ib254n9vuded0b 1116655 1116654 2022-08-24T15:42:57Z Ishqyk 76644 wikitext text/x-wiki '''''ಟಿವಿ 9 ಕನ್ನಡ''''' ಭಾರತದಲ್ಲಿ 24-ಗಂಟೆಗಳ [[ಕನ್ನಡ]] ಭಾಷೆಯ ಮನರಂಜನಾ ಚಾನೆಲ್ ಆಗಿದೆ. ಇದನ್ನು 9 ಡಿಸೆಂಬರ್ 2006 ರಂದು ಪ್ರಾರಂಭಿಸಲಾಯಿತು. ಚಾನಲ್ ಗಂಟೆಗೊಮ್ಮೆ ಸುದ್ದಿ, ಪ್ರಮುಖ ಸುದ್ದಿ ಘಟನೆಗಳ ವಿಶ್ಲೇಷಣೆ ಮತ್ತು ಸಂದರ್ಶನಗಳನ್ನು ಪ್ರಸಾರ ಮಾಡುತ್ತದೆ. {{Infobox ದೂರದರ್ಶನ ವಾಹಿನಿ | name = ಟಿವಿ9 ಕನ್ನಡ | logo = Tv9-Kannada-logo.png | logo_size = | picture_format = | logo_alt = | network = ಟಿವಿ 9 ನೆಟ್‌ವರ್ಕ್ | launch_date = | owner = ಅಸೋಸಿಯೇಟೆಡ್ ಬ್ರಾಡ್‌ಕಾಸ್ಟಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್ | country = ಭಾರತ | language = [[ಕನ್ನಡ]] | headquarters = [[ಬೆಂಗಳೂರು]],[[ ಕರ್ನಾಟಕ]], ಭಾರತ | website = | sister_channels = |launch={{start date and age|df=y|2006|12|09}}|picture format=16:9|web={{URL|https://tv9kannada.com/|ಟಿವಿ 9 ಕನ್ನಡ}}<br />{{URL|http://tv9.com/|ಟಿವಿ 9}}|sister names=ಟಿವಿ9 ಬಾಂಗ್ಲಾ<br />ಟಿವಿ9 ಭಾರತ್ವರ್ಷ್<br /> ಟಿವಿ9 ಗುಜರಾತಿ<br />ಟಿವಿ9 ಕನ್ನಡ<br />ಟಿವಿ9 ತೆಲುಗು<br />ಟಿವಿ9 ಮರಾಠಿ <br />ಜೈ ತೆಲಂಗಾಣ ಟಿವಿ<br />ನ್ಯೂಸ್ 9|replaced names=|replaced by names=ಟಿವಿ 9 ಕರ್ನಾಟಕ}} ಸುದ್ದಿ ವಾಹಿನಿಯು ಅಸೋಸಿಯೇಟೆಡ್ ಬ್ರಾಡ್‌ಕಾಸ್ಟಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್, ಹೈದರಾಬಾದ್‌ನ ಒಡೆತನದಲ್ಲಿದೆ, ಇದು ಆಂಧ್ರಪ್ರದೇಶ ,ತೆಲಂಗಾಣ , ಗುಜರಾತ್ , ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲಿ ಸುದ್ದಿ ವಾಹಿನಿಗಳನ್ನು ಹೊಂದಿದೆ. 9 ಡಿಸೆಂಬರ್ 2021 ರಂದು, ಟಿವಿ9 ಕನ್ನಡ ಸುದ್ದಿ ವಾಹಿನಿಯು ಟಿವಿ9 ಕನ್ನಡ ಸುದ್ದಿ ವಾಹಿನಿಯ 15 ನೇ ವಾರ್ಷಿಕೋತ್ಸವದ ನಂತರ ಈಗ ಹೆಚ್ ಡಿ ಚಾನಲ್ ಆಗಿದೆ ==ಉಲ್ಲೇಖಗಳು== {{Reflist}} {{ಕನ್ನಡ ಕಿರುತೆರೆ ಸುದ್ದಿ ವಾಹಿನಿಗಳ ಪಟ್ಟಿ}} {{ಕನ್ನಡ ಕಿರುತೆರೆ ವಾಹಿನಿಗಳ ಪಟ್ಟಿ}} [[ವರ್ಗ:ಕಿರುತೆರೆ ವಾಹಿನಿಗಳು]] [[ವರ್ಗ:ಕನ್ನಡ ಕಿರುತೆರೆ ಸುದ್ದಿ ವಾಹಿನಿಗಳ ಪಟ್ಟಿ]] [[ವರ್ಗ:ಕನ್ನಡ ಟಿವಿ ವಾಹಿನಿ]] [[ವರ್ಗ:ಭಾರತದಲ್ಲಿ ಕನ್ನಡ ಟಿವಿ ಚಾನೆಲ್]] d1w6tpghl59kvr3nz2269oxc2uck3we 1116699 1116655 2022-08-25T03:00:12Z Ishqyk 76644 wikitext text/x-wiki '''''ಟಿವಿ 9 ಕನ್ನಡ''''' ಭಾರತದಲ್ಲಿ 24-ಗಂಟೆಗಳ [[ಕನ್ನಡ]] ಭಾಷೆಯ ಮನರಂಜನಾ ಚಾನೆಲ್ ಆಗಿದೆ. ಇದನ್ನು 9 ಡಿಸೆಂಬರ್ 2006 ರಂದು ಪ್ರಾರಂಭಿಸಲಾಯಿತು. ಚಾನಲ್ ಗಂಟೆಗೊಮ್ಮೆ ಸುದ್ದಿ, ಪ್ರಮುಖ ಸುದ್ದಿ ಘಟನೆಗಳ ವಿಶ್ಲೇಷಣೆ ಮತ್ತು ಸಂದರ್ಶನಗಳನ್ನು ಪ್ರಸಾರ ಮಾಡುತ್ತದೆ. {{Infobox ದೂರದರ್ಶನ ವಾಹಿನಿ | name = ಟಿವಿ9 ಕನ್ನಡ | logo = Tv9-Kannada-logo.png | logo_size = | picture_format = | logo_alt = | network = ಟಿವಿ 9 ನೆಟ್‌ವರ್ಕ್ | launch_date = | owner = ಅಸೋಸಿಯೇಟೆಡ್ ಬ್ರಾಡ್‌ಕಾಸ್ಟಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್ | country = ಭಾರತ | language = [[ಕನ್ನಡ]] | headquarters = [[ಬೆಂಗಳೂರು]],[[ ಕರ್ನಾಟಕ]], ಭಾರತ | website = | sister_channels = |launch={{start date and age|df=y|2006|12|09}}|picture format=16:9|web={{URL|https://tv9kannada.com/|ಟಿವಿ 9 ಕನ್ನಡ}}<br />{{URL|http://tv9.com/|ಟಿವಿ 9}}|sister names=ಟಿವಿ9 ಬಾಂಗ್ಲಾ<br />ಟಿವಿ9 ಭಾರತ್ವರ್ಷ್<br /> ಟಿವಿ9 ಗುಜರಾತಿ<br />ಟಿವಿ9 ಕನ್ನಡ<br />ಟಿವಿ9 ತೆಲುಗು<br />ಟಿವಿ9 ಮರಾಠಿ <br />ಜೈ ತೆಲಂಗಾಣ ಟಿವಿ<br />ನ್ಯೂಸ್ 9|replaced names=|replaced by names=ಟಿವಿ 9 ಕರ್ನಾಟಕ|logofile=Tv9-Kannada-logo.png}} ಸುದ್ದಿ ವಾಹಿನಿಯು ಅಸೋಸಿಯೇಟೆಡ್ ಬ್ರಾಡ್‌ಕಾಸ್ಟಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್, ಹೈದರಾಬಾದ್‌ನ ಒಡೆತನದಲ್ಲಿದೆ, ಇದು ಆಂಧ್ರಪ್ರದೇಶ ,ತೆಲಂಗಾಣ , ಗುಜರಾತ್ , ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲಿ ಸುದ್ದಿ ವಾಹಿನಿಗಳನ್ನು ಹೊಂದಿದೆ. 9 ಡಿಸೆಂಬರ್ 2021 ರಂದು, ಟಿವಿ9 ಕನ್ನಡ ಸುದ್ದಿ ವಾಹಿನಿಯು ಟಿವಿ9 ಕನ್ನಡ ಸುದ್ದಿ ವಾಹಿನಿಯ 15 ನೇ ವಾರ್ಷಿಕೋತ್ಸವದ ನಂತರ ಈಗ ಹೆಚ್ ಡಿ ಚಾನಲ್ ಆಗಿದೆ ==ಉಲ್ಲೇಖಗಳು== {{Reflist}} {{ಕನ್ನಡ ಕಿರುತೆರೆ ಸುದ್ದಿ ವಾಹಿನಿಗಳ ಪಟ್ಟಿ}} {{ಕನ್ನಡ ಕಿರುತೆರೆ ವಾಹಿನಿಗಳ ಪಟ್ಟಿ}} [[ವರ್ಗ:ಕಿರುತೆರೆ ವಾಹಿನಿಗಳು]] [[ವರ್ಗ:ಕನ್ನಡ ಕಿರುತೆರೆ ಸುದ್ದಿ ವಾಹಿನಿಗಳ ಪಟ್ಟಿ]] [[ವರ್ಗ:ಕನ್ನಡ ಟಿವಿ ವಾಹಿನಿ]] [[ವರ್ಗ:ಭಾರತದಲ್ಲಿ ಕನ್ನಡ ಟಿವಿ ಚಾನೆಲ್]] gx0af3qner7kiwon88lsd2zmti5lzic ಕಸ್ತೂರಿ (ಕಿರುತೆರೆ ವಾಹಿನಿ) 0 32813 1116704 418550 2022-08-25T04:01:24Z Ishqyk 76644 Created by translating the section "ಇತಿಹಾಸ" from the page "[[:en:Special:Redirect/revision/1090996648|Kasthuri (TV channel)]]" wikitext text/x-wiki ಕಸ್ತೂರಿ (ಕಿರುತೆರೆ ವಾಹಿನಿ) ಕನ್ನಡದ ಕಿರುತೆರೆ ವಾಹಿನಿ {{ಕನ್ನಡ ಕಿರುತೆರೆ ವಾಹಿನಿಗಳ ಪಟ್ಟಿ}} [[ವರ್ಗ:ಕಿರುತೆರೆ ವಾಹಿನಿಗಳು]] == ಇತಿಹಾಸ == == ಇತಿಹಾಸ == ಕಸ್ತೂರಿ ಟಿವಿ 24-ಗಂಟೆಗಳ ಕನ್ನಡ ಭಾಷಾ ಮನರಂಜನಾ ಟೆಲಿವಿಷನ್ ಚಾನೆಲ್ ಅನ್ನು 26 ಸೆಪ್ಟೆಂಬರ್ 2007 ರಂದು ಪ್ರಾರಂಭಿಸಲಾಯಿತು. ಇದು ಕನ್ನಡದ ಮೊದಲ ವಾಹಿನಿ. ಶ್ರೀಮತಿ.ಕರ್ನಾಟಕದ ಮಾಜಿ [[ಕರ್ನಾಟಕದ ಮುಖ್ಯಮಂತ್ರಿಗಳು|ಮುಖ್ಯಮಂತ್ರಿ]] [[ಹೆಚ್.ಡಿ.ಕುಮಾರಸ್ವಾಮಿ|ಎಚ್‌ಡಿ ಕುಮಾರಸ್ವಾಮಿ]] ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಕಸ್ತೂರಿ ಮೀಡಿಯಾಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. <ref name="R4">{{Cite web|url=https://www.indiatoday.in/magazine/states/story/20070312-hd-kumaraswamy-to-launch-the-channel-kannada-kasturi-748922-2007-03-12|title=Karnataka CM HD Kumaraswamy to launch own channel Kannada Kasturi soon|date=12 March 2007|publisher=indiatoday.in}}</ref> ಆರಂಭದಲ್ಲಿ 60 ಪ್ರತಿಶತ ಸುದ್ದಿ ಮತ್ತು 40 ಪ್ರತಿಶತ ಮನರಂಜನಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. <ref name="R4" /> ಕಸ್ತೂರಿ ಟಿವಿ ಕನ್ನಡಿಗನ ಮಾಲೀಕತ್ವದ ಏಕೈಕ ಟಿವಿ ಚಾನೆಲ್ ಆಗಿದೆ. ಎಲ್ಲಾ ಕನ್ನಡ ಟಿವಿ ಚಾನೆಲ್‌ಗಳು ಇತರ ಭಾಷೆಯ ಜನರ ಒಡೆತನದಲ್ಲಿದೆ. Ebd ಡ್ಬೇಬೇ. ಏನೇನ್ ಎನ್ s e r enejerne. Djeebbe db3bd ehb ಕಸ್ತೂರಿ ಟಿವಿಯು ಕನ್ನಡಿಗನಿಂದ ಪ್ರಾರಂಭವಾದ ಮೊದಲ ಕನ್ನಡ ವಾಹಿನಿಯಾಗಲಿದೆ ಎಂದು ಹೆಮ್ಮೆಪಡುವ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು 1995 ರಲ್ಲಿ ಚಲನಚಿತ್ರಗಳನ್ನು ನಿರ್ಮಿಸುವಾಗ ಈ ಕಲ್ಪನೆಯನ್ನು ಹೊಂದಿದ್ದರು ಎಂದು ಹೇಳಿದರು. ಶ್ರೀಮತಿ.ಸಂಗೀತ ಮತ್ತು ಸುದ್ದಿಗೆ ಮೀಸಲಾದ ಇನ್ನೂ ಎರಡು 24 ಗಂಟೆಗಳ ಟಿವಿ ಚಾನೆಲ್‌ಗಳನ್ನು ಪ್ರಾರಂಭಿಸುವುದಾಗಿ ಅನಿತಾ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. "ರಾಜಕೀಯ ಬೆಳವಣಿಗೆಗಳ ಸುದ್ದಿ ಮತ್ತು ವೀಕ್ಷಣೆಗಳನ್ನು ಪ್ರಸಾರ ಮಾಡುವಾಗ ಚಾನಲ್ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುತ್ತದೆ" ಎಂದು ಶ್ರೀಮತಿ ಹೇಳುತ್ತಾರೆ.ಅನಿತಾ ಕುಮಾರಸ್ವಾಮಿ, ಅವರ ವ್ಯಾಪಾರ ಆಸಕ್ತಿಗಳು ಚಲನಚಿತ್ರ ನಿರ್ಮಾಣ ಮತ್ತು ವಿತರಣೆಯನ್ನು ಒಳಗೊಂಡಿವೆ. "ಆ ರೀತಿಯಲ್ಲಿ, ರಾಜಕಾರಣಿಗಳಿಂದ ನಿಯಂತ್ರಿಸಲ್ಪಡುವ ಇತರ ಭಾಷೆಗಳ ಇತರ ಚಾನಲ್‌ಗಳಂತೆ ನಾವು ಕಾರ್ಯನಿರ್ವಹಿಸುವುದಿಲ್ಲ" ಎಂದು ಅವರು ನಿರಾಕರಿಸುತ್ತಾರೆ. ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರ ಪತ್ನಿಯಾಗಿರುವುದರಿಂದ ತಾವು ನಂಬಿದ ಮೌಲ್ಯಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. "ನನ್ನ ಚಾನಲ್ ಪ್ರಾಥಮಿಕವಾಗಿ ಕನ್ನಡ ಪರ ಚಾನಲ್ ಆಗಿರುತ್ತದೆ. ಇದು ಕನ್ನಡಿಗನ ಒಡೆತನದ ಮೊದಲ ಕನ್ನಡ ಟಿವಿ ಚಾನೆಲ್. ಇದು ನಮ್ಮ ಪ್ರಮುಖ USP ಆಗಿದೆ. ಉಳಿದೆಲ್ಲ ಕನ್ನಡ ವಾಹಿನಿಗಳು ಬೇರೆ ರಾಜ್ಯದವರ ಒಡೆತನದಲ್ಲಿವೆ. ವೀಕ್ಷಕರಿಗೆ ಉತ್ತಮ ಮನರಂಜನೆ ಮತ್ತು ಸುದ್ದಿ ಮೌಲ್ಯವನ್ನು ನೀಡುವ ನನ್ನ ಪ್ರಯತ್ನದಲ್ಲಿ ನಾನು ಉತ್ತಮ ಜನರನ್ನು ತೊಡಗಿಸಿಕೊಂಡಿದ್ದೇನೆ, ”ಎಂದು ಅವರು ಹೇಳುತ್ತಾರೆ. jt5qkkdjcfx20fpsrauw83olhi0k8xh 1116705 1116704 2022-08-25T04:01:40Z Ishqyk 76644 wikitext text/x-wiki ಕಸ್ತೂರಿ (ಕಿರುತೆರೆ ವಾಹಿನಿ) ಕನ್ನಡದ ಕಿರುತೆರೆ ವಾಹಿನಿ {{ಕನ್ನಡ ಕಿರುತೆರೆ ವಾಹಿನಿಗಳ ಪಟ್ಟಿ}} [[ವರ್ಗ:ಕಿರುತೆರೆ ವಾಹಿನಿಗಳು]] == ಇತಿಹಾಸ == ಕಸ್ತೂರಿ ಟಿವಿ 24-ಗಂಟೆಗಳ ಕನ್ನಡ ಭಾಷಾ ಮನರಂಜನಾ ಟೆಲಿವಿಷನ್ ಚಾನೆಲ್ ಅನ್ನು 26 ಸೆಪ್ಟೆಂಬರ್ 2007 ರಂದು ಪ್ರಾರಂಭಿಸಲಾಯಿತು. ಇದು ಕನ್ನಡದ ಮೊದಲ ವಾಹಿನಿ. ಶ್ರೀಮತಿ.ಕರ್ನಾಟಕದ ಮಾಜಿ [[ಕರ್ನಾಟಕದ ಮುಖ್ಯಮಂತ್ರಿಗಳು|ಮುಖ್ಯಮಂತ್ರಿ]] [[ಹೆಚ್.ಡಿ.ಕುಮಾರಸ್ವಾಮಿ|ಎಚ್‌ಡಿ ಕುಮಾರಸ್ವಾಮಿ]] ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಕಸ್ತೂರಿ ಮೀಡಿಯಾಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. <ref name="R4">{{Cite web|url=https://www.indiatoday.in/magazine/states/story/20070312-hd-kumaraswamy-to-launch-the-channel-kannada-kasturi-748922-2007-03-12|title=Karnataka CM HD Kumaraswamy to launch own channel Kannada Kasturi soon|date=12 March 2007|publisher=indiatoday.in}}</ref> ಆರಂಭದಲ್ಲಿ 60 ಪ್ರತಿಶತ ಸುದ್ದಿ ಮತ್ತು 40 ಪ್ರತಿಶತ ಮನರಂಜನಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. <ref name="R4" /> ಕಸ್ತೂರಿ ಟಿವಿ ಕನ್ನಡಿಗನ ಮಾಲೀಕತ್ವದ ಏಕೈಕ ಟಿವಿ ಚಾನೆಲ್ ಆಗಿದೆ. ಎಲ್ಲಾ ಕನ್ನಡ ಟಿವಿ ಚಾನೆಲ್‌ಗಳು ಇತರ ಭಾಷೆಯ ಜನರ ಒಡೆತನದಲ್ಲಿದೆ. Ebd ಡ್ಬೇಬೇ. ಏನೇನ್ ಎನ್ s e r enejerne. Djeebbe db3bd ehb ಕಸ್ತೂರಿ ಟಿವಿಯು ಕನ್ನಡಿಗನಿಂದ ಪ್ರಾರಂಭವಾದ ಮೊದಲ ಕನ್ನಡ ವಾಹಿನಿಯಾಗಲಿದೆ ಎಂದು ಹೆಮ್ಮೆಪಡುವ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು 1995 ರಲ್ಲಿ ಚಲನಚಿತ್ರಗಳನ್ನು ನಿರ್ಮಿಸುವಾಗ ಈ ಕಲ್ಪನೆಯನ್ನು ಹೊಂದಿದ್ದರು ಎಂದು ಹೇಳಿದರು. ಶ್ರೀಮತಿ.ಸಂಗೀತ ಮತ್ತು ಸುದ್ದಿಗೆ ಮೀಸಲಾದ ಇನ್ನೂ ಎರಡು 24 ಗಂಟೆಗಳ ಟಿವಿ ಚಾನೆಲ್‌ಗಳನ್ನು ಪ್ರಾರಂಭಿಸುವುದಾಗಿ ಅನಿತಾ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. "ರಾಜಕೀಯ ಬೆಳವಣಿಗೆಗಳ ಸುದ್ದಿ ಮತ್ತು ವೀಕ್ಷಣೆಗಳನ್ನು ಪ್ರಸಾರ ಮಾಡುವಾಗ ಚಾನಲ್ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುತ್ತದೆ" ಎಂದು ಶ್ರೀಮತಿ ಹೇಳುತ್ತಾರೆ.ಅನಿತಾ ಕುಮಾರಸ್ವಾಮಿ, ಅವರ ವ್ಯಾಪಾರ ಆಸಕ್ತಿಗಳು ಚಲನಚಿತ್ರ ನಿರ್ಮಾಣ ಮತ್ತು ವಿತರಣೆಯನ್ನು ಒಳಗೊಂಡಿವೆ. "ಆ ರೀತಿಯಲ್ಲಿ, ರಾಜಕಾರಣಿಗಳಿಂದ ನಿಯಂತ್ರಿಸಲ್ಪಡುವ ಇತರ ಭಾಷೆಗಳ ಇತರ ಚಾನಲ್‌ಗಳಂತೆ ನಾವು ಕಾರ್ಯನಿರ್ವಹಿಸುವುದಿಲ್ಲ" ಎಂದು ಅವರು ನಿರಾಕರಿಸುತ್ತಾರೆ. ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರ ಪತ್ನಿಯಾಗಿರುವುದರಿಂದ ತಾವು ನಂಬಿದ ಮೌಲ್ಯಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. "ನನ್ನ ಚಾನಲ್ ಪ್ರಾಥಮಿಕವಾಗಿ ಕನ್ನಡ ಪರ ಚಾನಲ್ ಆಗಿರುತ್ತದೆ. ಇದು ಕನ್ನಡಿಗನ ಒಡೆತನದ ಮೊದಲ ಕನ್ನಡ ಟಿವಿ ಚಾನೆಲ್. ಇದು ನಮ್ಮ ಪ್ರಮುಖ USP ಆಗಿದೆ. ಉಳಿದೆಲ್ಲ ಕನ್ನಡ ವಾಹಿನಿಗಳು ಬೇರೆ ರಾಜ್ಯದವರ ಒಡೆತನದಲ್ಲಿವೆ. ವೀಕ್ಷಕರಿಗೆ ಉತ್ತಮ ಮನರಂಜನೆ ಮತ್ತು ಸುದ್ದಿ ಮೌಲ್ಯವನ್ನು ನೀಡುವ ನನ್ನ ಪ್ರಯತ್ನದಲ್ಲಿ ನಾನು ಉತ್ತಮ ಜನರನ್ನು ತೊಡಗಿಸಿಕೊಂಡಿದ್ದೇನೆ, ”ಎಂದು ಅವರು ಹೇಳುತ್ತಾರೆ. 3tyf422b29s0x1yhgyc0ftkokdoyhit 1116706 1116705 2022-08-25T04:01:57Z Ishqyk 76644 wikitext text/x-wiki ಕಸ್ತೂರಿ (ಕಿರುತೆರೆ ವಾಹಿನಿ) ಕನ್ನಡದ ಕಿರುತೆರೆ ವಾಹಿನಿ {{ಕನ್ನಡ ಕಿರುತೆರೆ ವಾಹಿನಿಗಳ ಪಟ್ಟಿ}} [[ವರ್ಗ:ಕಿರುತೆರೆ ವಾಹಿನಿಗಳು]] == ಇತಿಹಾಸ == ಕಸ್ತೂರಿ ಟಿವಿ 24-ಗಂಟೆಗಳ ಕನ್ನಡ ಭಾಷಾ ಮನರಂಜನಾ ಟೆಲಿವಿಷನ್ ಚಾನೆಲ್ ಅನ್ನು 26 ಸೆಪ್ಟೆಂಬರ್ 2007 ರಂದು ಪ್ರಾರಂಭಿಸಲಾಯಿತು. ಇದು ಕನ್ನಡದ ಮೊದಲ ವಾಹಿನಿ. ಶ್ರೀಮತಿ.ಕರ್ನಾಟಕದ ಮಾಜಿ [[ಕರ್ನಾಟಕದ ಮುಖ್ಯಮಂತ್ರಿಗಳು|ಮುಖ್ಯಮಂತ್ರಿ]] [[ಹೆಚ್.ಡಿ.ಕುಮಾರಸ್ವಾಮಿ|ಎಚ್‌ಡಿ ಕುಮಾರಸ್ವಾಮಿ]] ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಕಸ್ತೂರಿ ಮೀಡಿಯಾಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. <ref name="R4">{{Cite web|url=https://www.indiatoday.in/magazine/states/story/20070312-hd-kumaraswamy-to-launch-the-channel-kannada-kasturi-748922-2007-03-12|title=Karnataka CM HD Kumaraswamy to launch own channel Kannada Kasturi soon|date=12 March 2007|publisher=indiatoday.in}}</ref> ಆರಂಭದಲ್ಲಿ 60 ಪ್ರತಿಶತ ಸುದ್ದಿ ಮತ್ತು 40 ಪ್ರತಿಶತ ಮನರಂಜನಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. <ref name="R4" /> ಕಸ್ತೂರಿ ಟಿವಿ ಕನ್ನಡಿಗನ ಮಾಲೀಕತ್ವದ ಏಕೈಕ ಟಿವಿ ಚಾನೆಲ್ ಆಗಿದೆ. ಎಲ್ಲಾ ಕನ್ನಡ ಟಿವಿ ಚಾನೆಲ್‌ಗಳು ಇತರ ಭಾಷೆಯ ಜನರ ಒಡೆತನದಲ್ಲಿದೆ. ಕಸ್ತೂರಿ ಟಿವಿಯು ಕನ್ನಡಿಗನಿಂದ ಪ್ರಾರಂಭವಾದ ಮೊದಲ ಕನ್ನಡ ವಾಹಿನಿಯಾಗಲಿದೆ ಎಂದು ಹೆಮ್ಮೆಪಡುವ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು 1995 ರಲ್ಲಿ ಚಲನಚಿತ್ರಗಳನ್ನು ನಿರ್ಮಿಸುವಾಗ ಈ ಕಲ್ಪನೆಯನ್ನು ಹೊಂದಿದ್ದರು ಎಂದು ಹೇಳಿದರು. ಶ್ರೀಮತಿ.ಸಂಗೀತ ಮತ್ತು ಸುದ್ದಿಗೆ ಮೀಸಲಾದ ಇನ್ನೂ ಎರಡು 24 ಗಂಟೆಗಳ ಟಿವಿ ಚಾನೆಲ್‌ಗಳನ್ನು ಪ್ರಾರಂಭಿಸುವುದಾಗಿ ಅನಿತಾ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. "ರಾಜಕೀಯ ಬೆಳವಣಿಗೆಗಳ ಸುದ್ದಿ ಮತ್ತು ವೀಕ್ಷಣೆಗಳನ್ನು ಪ್ರಸಾರ ಮಾಡುವಾಗ ಚಾನಲ್ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುತ್ತದೆ" ಎಂದು ಶ್ರೀಮತಿ ಹೇಳುತ್ತಾರೆ.ಅನಿತಾ ಕುಮಾರಸ್ವಾಮಿ, ಅವರ ವ್ಯಾಪಾರ ಆಸಕ್ತಿಗಳು ಚಲನಚಿತ್ರ ನಿರ್ಮಾಣ ಮತ್ತು ವಿತರಣೆಯನ್ನು ಒಳಗೊಂಡಿವೆ. "ಆ ರೀತಿಯಲ್ಲಿ, ರಾಜಕಾರಣಿಗಳಿಂದ ನಿಯಂತ್ರಿಸಲ್ಪಡುವ ಇತರ ಭಾಷೆಗಳ ಇತರ ಚಾನಲ್‌ಗಳಂತೆ ನಾವು ಕಾರ್ಯನಿರ್ವಹಿಸುವುದಿಲ್ಲ" ಎಂದು ಅವರು ನಿರಾಕರಿಸುತ್ತಾರೆ. ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರ ಪತ್ನಿಯಾಗಿರುವುದರಿಂದ ತಾವು ನಂಬಿದ ಮೌಲ್ಯಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. "ನನ್ನ ಚಾನಲ್ ಪ್ರಾಥಮಿಕವಾಗಿ ಕನ್ನಡ ಪರ ಚಾನಲ್ ಆಗಿರುತ್ತದೆ. ಇದು ಕನ್ನಡಿಗನ ಒಡೆತನದ ಮೊದಲ ಕನ್ನಡ ಟಿವಿ ಚಾನೆಲ್. ಇದು ನಮ್ಮ ಪ್ರಮುಖ USP ಆಗಿದೆ. ಉಳಿದೆಲ್ಲ ಕನ್ನಡ ವಾಹಿನಿಗಳು ಬೇರೆ ರಾಜ್ಯದವರ ಒಡೆತನದಲ್ಲಿವೆ. ವೀಕ್ಷಕರಿಗೆ ಉತ್ತಮ ಮನರಂಜನೆ ಮತ್ತು ಸುದ್ದಿ ಮೌಲ್ಯವನ್ನು ನೀಡುವ ನನ್ನ ಪ್ರಯತ್ನದಲ್ಲಿ ನಾನು ಉತ್ತಮ ಜನರನ್ನು ತೊಡಗಿಸಿಕೊಂಡಿದ್ದೇನೆ, ”ಎಂದು ಅವರು ಹೇಳುತ್ತಾರೆ. 1h6678g2jg6puetpkoi5n4qzkeumegm 1116707 1116706 2022-08-25T04:06:15Z Ishqyk 76644 wikitext text/x-wiki '''''ಕಸ್ತೂರಿ ಟಿವಿ''''' 24-ಗಂಟೆಗಳ ಸಾಮಾನ್ಯ ಮನರಂಜನಾ ವಾಹಿನಿಯಾಗಿದ್ದು, [[ಕನ್ನಡ ಭಾಷೆ|ಕನ್ನಡ ಭಾಷೆಯಲ್ಲಿ]] ಪ್ರಸಾರವಾಗುತ್ತದೆ. ಭಾರತದ ಕರ್ನಾಟಕದಲ್ಲಿ [[ಬೆಂಗಳೂರು]] ಮೂಲದ ಈ ಚಾನೆಲ್ ಕಸ್ತೂರಿ ಮೀಡಿಯಾಸ್ ಪ್ರೈ.ಲಿ. ಲಿಮಿಟೆಡ್ ನ ಒಂದು ಭಾಗ. {{ಕನ್ನಡ ಕಿರುತೆರೆ ವಾಹಿನಿಗಳ ಪಟ್ಟಿ}} [[ವರ್ಗ:ಕಿರುತೆರೆ ವಾಹಿನಿಗಳು]] == ಇತಿಹಾಸ == ಕಸ್ತೂರಿ ಟಿವಿ 24-ಗಂಟೆಗಳ ಕನ್ನಡ ಭಾಷಾ ಮನರಂಜನಾ ಟೆಲಿವಿಷನ್ ಚಾನೆಲ್ ಅನ್ನು 26 ಸೆಪ್ಟೆಂಬರ್ 2007 ರಂದು ಪ್ರಾರಂಭಿಸಲಾಯಿತು. ಇದು ಕನ್ನಡದ ಮೊದಲ ವಾಹಿನಿ. ಶ್ರೀಮತಿ.ಕರ್ನಾಟಕದ ಮಾಜಿ [[ಕರ್ನಾಟಕದ ಮುಖ್ಯಮಂತ್ರಿಗಳು|ಮುಖ್ಯಮಂತ್ರಿ]] [[ಹೆಚ್.ಡಿ.ಕುಮಾರಸ್ವಾಮಿ|ಎಚ್‌ಡಿ ಕುಮಾರಸ್ವಾಮಿ]] ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಕಸ್ತೂರಿ ಮೀಡಿಯಾಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. <ref name="R4">{{Cite web|url=https://www.indiatoday.in/magazine/states/story/20070312-hd-kumaraswamy-to-launch-the-channel-kannada-kasturi-748922-2007-03-12|title=Karnataka CM HD Kumaraswamy to launch own channel Kannada Kasturi soon|date=12 March 2007|publisher=indiatoday.in}}</ref> ಆರಂಭದಲ್ಲಿ 60 ಪ್ರತಿಶತ ಸುದ್ದಿ ಮತ್ತು 40 ಪ್ರತಿಶತ ಮನರಂಜನಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. <ref name="R4" /> ಕಸ್ತೂರಿ ಟಿವಿ ಕನ್ನಡಿಗನ ಮಾಲೀಕತ್ವದ ಏಕೈಕ ಟಿವಿ ಚಾನೆಲ್ ಆಗಿದೆ. ಎಲ್ಲಾ ಕನ್ನಡ ಟಿವಿ ಚಾನೆಲ್‌ಗಳು ಇತರ ಭಾಷೆಯ ಜನರ ಒಡೆತನದಲ್ಲಿದೆ. ಕಸ್ತೂರಿ ಟಿವಿಯು ಕನ್ನಡಿಗನಿಂದ ಪ್ರಾರಂಭವಾದ ಮೊದಲ ಕನ್ನಡ ವಾಹಿನಿಯಾಗಲಿದೆ ಎಂದು ಹೆಮ್ಮೆಪಡುವ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು 1995 ರಲ್ಲಿ ಚಲನಚಿತ್ರಗಳನ್ನು ನಿರ್ಮಿಸುವಾಗ ಈ ಕಲ್ಪನೆಯನ್ನು ಹೊಂದಿದ್ದರು ಎಂದು ಹೇಳಿದರು. ಶ್ರೀಮತಿ.ಸಂಗೀತ ಮತ್ತು ಸುದ್ದಿಗೆ ಮೀಸಲಾದ ಇನ್ನೂ ಎರಡು 24 ಗಂಟೆಗಳ ಟಿವಿ ಚಾನೆಲ್‌ಗಳನ್ನು ಪ್ರಾರಂಭಿಸುವುದಾಗಿ ಅನಿತಾ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. "ರಾಜಕೀಯ ಬೆಳವಣಿಗೆಗಳ ಸುದ್ದಿ ಮತ್ತು ವೀಕ್ಷಣೆಗಳನ್ನು ಪ್ರಸಾರ ಮಾಡುವಾಗ ಚಾನಲ್ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುತ್ತದೆ" ಎಂದು ಶ್ರೀಮತಿ ಹೇಳುತ್ತಾರೆ.ಅನಿತಾ ಕುಮಾರಸ್ವಾಮಿ, ಅವರ ವ್ಯಾಪಾರ ಆಸಕ್ತಿಗಳು ಚಲನಚಿತ್ರ ನಿರ್ಮಾಣ ಮತ್ತು ವಿತರಣೆಯನ್ನು ಒಳಗೊಂಡಿವೆ. "ಆ ರೀತಿಯಲ್ಲಿ, ರಾಜಕಾರಣಿಗಳಿಂದ ನಿಯಂತ್ರಿಸಲ್ಪಡುವ ಇತರ ಭಾಷೆಗಳ ಇತರ ಚಾನಲ್‌ಗಳಂತೆ ನಾವು ಕಾರ್ಯನಿರ್ವಹಿಸುವುದಿಲ್ಲ" ಎಂದು ಅವರು ನಿರಾಕರಿಸುತ್ತಾರೆ. ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರ ಪತ್ನಿಯಾಗಿರುವುದರಿಂದ ತಾವು ನಂಬಿದ ಮೌಲ್ಯಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. "ನನ್ನ ಚಾನಲ್ ಪ್ರಾಥಮಿಕವಾಗಿ ಕನ್ನಡ ಪರ ಚಾನಲ್ ಆಗಿರುತ್ತದೆ. ಇದು ಕನ್ನಡಿಗನ ಒಡೆತನದ ಮೊದಲ ಕನ್ನಡ ಟಿವಿ ಚಾನೆಲ್. ಇದು ನಮ್ಮ ಪ್ರಮುಖ USP ಆಗಿದೆ. ಉಳಿದೆಲ್ಲ ಕನ್ನಡ ವಾಹಿನಿಗಳು ಬೇರೆ ರಾಜ್ಯದವರ ಒಡೆತನದಲ್ಲಿವೆ. ವೀಕ್ಷಕರಿಗೆ ಉತ್ತಮ ಮನರಂಜನೆ ಮತ್ತು ಸುದ್ದಿ ಮೌಲ್ಯವನ್ನು ನೀಡುವ ನನ್ನ ಪ್ರಯತ್ನದಲ್ಲಿ ನಾನು ಉತ್ತಮ ಜನರನ್ನು ತೊಡಗಿಸಿಕೊಂಡಿದ್ದೇನೆ, ”ಎಂದು ಅವರು ಹೇಳುತ್ತಾರೆ. 2nf015wbcbgw0satpwa0whc5a1a04g0 1116708 1116707 2022-08-25T04:07:34Z Ishqyk 76644 wikitext text/x-wiki '''''ಕಸ್ತೂರಿ ಟಿವಿ''''' 24-ಗಂಟೆಗಳ ಸಾಮಾನ್ಯ ಮನರಂಜನಾ ವಾಹಿನಿಯಾಗಿದ್ದು, [[ಕನ್ನಡ ಭಾಷೆ|ಕನ್ನಡ ಭಾಷೆಯಲ್ಲಿ]] ಪ್ರಸಾರವಾಗುತ್ತದೆ. ಭಾರತದ ಕರ್ನಾಟಕದಲ್ಲಿ [[ಬೆಂಗಳೂರು]] ಮೂಲದ ಈ ಚಾನೆಲ್ ಕಸ್ತೂರಿ ಮೀಡಿಯಾಸ್ ಪ್ರೈ.ಲಿ. ಲಿಮಿಟೆಡ್ ನ ಒಂದು ಭಾಗ.<ref name="R1"/><ref name="R3"/><ref>{{cite web|url=https://timesofindia.indiatimes.com/tv/trade-news/kannada/Kasthuri-TV-set-to-revamp/articleshow/45057844.cms |title=Kasthuri TV set to revamp? |work=The Times of India}}</ref><ref>{{cite web|url=https://timesofindia.indiatimes.com/tv/news/kannada/Kasthuri-channel-to-start-Star-of-Karnataka/articleshow/47840749.cms |title=Kasthuri channel to start Star of Karnataka |work=The Times of India}}</ref> {{ಕನ್ನಡ ಕಿರುತೆರೆ ವಾಹಿನಿಗಳ ಪಟ್ಟಿ}} [[ವರ್ಗ:ಕಿರುತೆರೆ ವಾಹಿನಿಗಳು]] == ಇತಿಹಾಸ == ಕಸ್ತೂರಿ ಟಿವಿ 24-ಗಂಟೆಗಳ ಕನ್ನಡ ಭಾಷಾ ಮನರಂಜನಾ ಟೆಲಿವಿಷನ್ ಚಾನೆಲ್ ಅನ್ನು 26 ಸೆಪ್ಟೆಂಬರ್ 2007 ರಂದು ಪ್ರಾರಂಭಿಸಲಾಯಿತು. ಇದು ಕನ್ನಡದ ಮೊದಲ ವಾಹಿನಿ. ಶ್ರೀಮತಿ.ಕರ್ನಾಟಕದ ಮಾಜಿ [[ಕರ್ನಾಟಕದ ಮುಖ್ಯಮಂತ್ರಿಗಳು|ಮುಖ್ಯಮಂತ್ರಿ]] [[ಹೆಚ್.ಡಿ.ಕುಮಾರಸ್ವಾಮಿ|ಎಚ್‌ಡಿ ಕುಮಾರಸ್ವಾಮಿ]] ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಕಸ್ತೂರಿ ಮೀಡಿಯಾಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. <ref name="R4">{{Cite web|url=https://www.indiatoday.in/magazine/states/story/20070312-hd-kumaraswamy-to-launch-the-channel-kannada-kasturi-748922-2007-03-12|title=Karnataka CM HD Kumaraswamy to launch own channel Kannada Kasturi soon|date=12 March 2007|publisher=indiatoday.in}}</ref> ಆರಂಭದಲ್ಲಿ 60 ಪ್ರತಿಶತ ಸುದ್ದಿ ಮತ್ತು 40 ಪ್ರತಿಶತ ಮನರಂಜನಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. <ref name="R4" /> ಕಸ್ತೂರಿ ಟಿವಿ ಕನ್ನಡಿಗನ ಮಾಲೀಕತ್ವದ ಏಕೈಕ ಟಿವಿ ಚಾನೆಲ್ ಆಗಿದೆ. ಎಲ್ಲಾ ಕನ್ನಡ ಟಿವಿ ಚಾನೆಲ್‌ಗಳು ಇತರ ಭಾಷೆಯ ಜನರ ಒಡೆತನದಲ್ಲಿದೆ. ಕಸ್ತೂರಿ ಟಿವಿಯು ಕನ್ನಡಿಗನಿಂದ ಪ್ರಾರಂಭವಾದ ಮೊದಲ ಕನ್ನಡ ವಾಹಿನಿಯಾಗಲಿದೆ ಎಂದು ಹೆಮ್ಮೆಪಡುವ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು 1995 ರಲ್ಲಿ ಚಲನಚಿತ್ರಗಳನ್ನು ನಿರ್ಮಿಸುವಾಗ ಈ ಕಲ್ಪನೆಯನ್ನು ಹೊಂದಿದ್ದರು ಎಂದು ಹೇಳಿದರು. ಶ್ರೀಮತಿ.ಸಂಗೀತ ಮತ್ತು ಸುದ್ದಿಗೆ ಮೀಸಲಾದ ಇನ್ನೂ ಎರಡು 24 ಗಂಟೆಗಳ ಟಿವಿ ಚಾನೆಲ್‌ಗಳನ್ನು ಪ್ರಾರಂಭಿಸುವುದಾಗಿ ಅನಿತಾ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. "ರಾಜಕೀಯ ಬೆಳವಣಿಗೆಗಳ ಸುದ್ದಿ ಮತ್ತು ವೀಕ್ಷಣೆಗಳನ್ನು ಪ್ರಸಾರ ಮಾಡುವಾಗ ಚಾನಲ್ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುತ್ತದೆ" ಎಂದು ಶ್ರೀಮತಿ ಹೇಳುತ್ತಾರೆ.ಅನಿತಾ ಕುಮಾರಸ್ವಾಮಿ, ಅವರ ವ್ಯಾಪಾರ ಆಸಕ್ತಿಗಳು ಚಲನಚಿತ್ರ ನಿರ್ಮಾಣ ಮತ್ತು ವಿತರಣೆಯನ್ನು ಒಳಗೊಂಡಿವೆ. "ಆ ರೀತಿಯಲ್ಲಿ, ರಾಜಕಾರಣಿಗಳಿಂದ ನಿಯಂತ್ರಿಸಲ್ಪಡುವ ಇತರ ಭಾಷೆಗಳ ಇತರ ಚಾನಲ್‌ಗಳಂತೆ ನಾವು ಕಾರ್ಯನಿರ್ವಹಿಸುವುದಿಲ್ಲ" ಎಂದು ಅವರು ನಿರಾಕರಿಸುತ್ತಾರೆ. ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರ ಪತ್ನಿಯಾಗಿರುವುದರಿಂದ ತಾವು ನಂಬಿದ ಮೌಲ್ಯಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. "ನನ್ನ ಚಾನಲ್ ಪ್ರಾಥಮಿಕವಾಗಿ ಕನ್ನಡ ಪರ ಚಾನಲ್ ಆಗಿರುತ್ತದೆ. ಇದು ಕನ್ನಡಿಗನ ಒಡೆತನದ ಮೊದಲ ಕನ್ನಡ ಟಿವಿ ಚಾನೆಲ್. ಇದು ನಮ್ಮ ಪ್ರಮುಖ USP ಆಗಿದೆ. ಉಳಿದೆಲ್ಲ ಕನ್ನಡ ವಾಹಿನಿಗಳು ಬೇರೆ ರಾಜ್ಯದವರ ಒಡೆತನದಲ್ಲಿವೆ. ವೀಕ್ಷಕರಿಗೆ ಉತ್ತಮ ಮನರಂಜನೆ ಮತ್ತು ಸುದ್ದಿ ಮೌಲ್ಯವನ್ನು ನೀಡುವ ನನ್ನ ಪ್ರಯತ್ನದಲ್ಲಿ ನಾನು ಉತ್ತಮ ಜನರನ್ನು ತೊಡಗಿಸಿಕೊಂಡಿದ್ದೇನೆ, ”ಎಂದು ಅವರು ಹೇಳುತ್ತಾರೆ. 2ae9yhbsseja4k7mza8eb16anbm67nb 1116709 1116708 2022-08-25T04:14:55Z Ishqyk 76644 wikitext text/x-wiki '''''ಕಸ್ತೂರಿ ಟಿವಿ''''' 24-ಗಂಟೆಗಳ ಸಾಮಾನ್ಯ ಮನರಂಜನಾ ವಾಹಿನಿಯಾಗಿದ್ದು, [[ಕನ್ನಡ ಭಾಷೆ|ಕನ್ನಡ ಭಾಷೆಯಲ್ಲಿ]] ಪ್ರಸಾರವಾಗುತ್ತದೆ. ಭಾರತದ ಕರ್ನಾಟಕದಲ್ಲಿ [[ಬೆಂಗಳೂರು]] ಮೂಲದ ಈ ಚಾನೆಲ್ ಕಸ್ತೂರಿ ಮೀಡಿಯಾಸ್ ಪ್ರೈ.ಲಿ. ಲಿಮಿಟೆಡ್ ನ ಒಂದು ಭಾಗ.<ref name="R1"/><ref name="R3"/><ref>{{cite web|url=https://timesofindia.indiatimes.com/tv/trade-news/kannada/Kasthuri-TV-set-to-revamp/articleshow/45057844.cms |title=Kasthuri TV set to revamp? |work=The Times of India}}</ref><ref>{{cite web|url=https://timesofindia.indiatimes.com/tv/news/kannada/Kasthuri-channel-to-start-Star-of-Karnataka/articleshow/47840749.cms |title=Kasthuri channel to start Star of Karnataka |work=The Times of India}}</ref> {{Infobox ದೂರದರ್ಶನ ವಾಹಿನಿ | name = ಕಸ್ತೂರಿ ಟಿ.ವಿ | logo = | logo_size = 140px | logo_alt = | logo_caption = | image = | launch_date = | closed_date = | network = ಕಸ್ತೂರಿ ಮೀಡಿಯಾಸ್ ಪ್ರೈ. ಲಿಮಿಟೆಡ್ | owner = ಅನಿತಾ ಕುಮಾರಸ್ವಾಮಿ (ವ್ಯವಸ್ಥಾಪಕ ನಿರ್ದೇಶಕ) | country = ಭಾರತ | area = [[ಏಷ್ಯಾ]] ಮತ್ತು [[ಯುರೋಪ್]]<ref>{{cite web|url=https://www.kasthuritv.com/aboutus_foot_print.html |title=Kasthuri Foot Print |publisher=kasthuritv.com}}</ref> | sister_channels = | headquarters = [[ಬೆಂಗಳೂರು]], [[ಕರ್ನಾಟಕ]], [[ಭಾರತ]] | language = ಕನ್ನಡ | website = | online_serv_1 = | online_chan_1 = |launch={{start date and age|df=y|2007|9|26}}<ref name="R3">{{cite web|url=http://www.afaqs.com/news/story/42742_Aidem-Ventures-to-handle-ad-sales-for-Kasthuri-TV |title=Aidem Ventures to handle ad sales for Kasthuri TV |publisher=afaqs.com}}</ref><ref name="R1">{{cite web|url=https://www.kasthuritv.co.in/|title=About Us |publisher=kasthuritv.com}}</ref>|online serv 1=(ಭಾರತ)|online chan 1=[[ಜಿಯೋ ಟಿವಿ]]|web={{Url|www.kasthuritv.co.in }}|sister names=ಕಸ್ತೂರಿ ನ್ಯೂಸ್ 24<ref>{{cite web|url=https://www.lyngsat.com/tvchannels/in/Kasthuri-Newz-24.html |title=Kasthuri Newz 24 |publisher=lyngsat.com}}</ref><ref name="Sis">{{cite web|url=https://kannada.filmibeat.com/tv/kasthuri-newz-24-completes-one-year-069742.html |title=ವರ್ಷ ಪೂರೈಸಿದ ಕಸ್ತೂರಿ ನ್ಯೂಸ್, ನೀವೇನಂತೀರಾ? |publisher=kannada.filmibeat.com}}</ref>}} {{ಕನ್ನಡ ಕಿರುತೆರೆ ವಾಹಿನಿಗಳ ಪಟ್ಟಿ}} [[ವರ್ಗ:ಕಿರುತೆರೆ ವಾಹಿನಿಗಳು]] == ಇತಿಹಾಸ == ಕಸ್ತೂರಿ ಟಿವಿ 24-ಗಂಟೆಗಳ ಕನ್ನಡ ಭಾಷಾ ಮನರಂಜನಾ ಟೆಲಿವಿಷನ್ ಚಾನೆಲ್ ಅನ್ನು 26 ಸೆಪ್ಟೆಂಬರ್ 2007 ರಂದು ಪ್ರಾರಂಭಿಸಲಾಯಿತು. ಇದು ಕನ್ನಡದ ಮೊದಲ ವಾಹಿನಿ. ಶ್ರೀಮತಿ.ಕರ್ನಾಟಕದ ಮಾಜಿ [[ಕರ್ನಾಟಕದ ಮುಖ್ಯಮಂತ್ರಿಗಳು|ಮುಖ್ಯಮಂತ್ರಿ]] [[ಹೆಚ್.ಡಿ.ಕುಮಾರಸ್ವಾಮಿ|ಎಚ್‌ಡಿ ಕುಮಾರಸ್ವಾಮಿ]] ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಕಸ್ತೂರಿ ಮೀಡಿಯಾಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. <ref name="R4">{{Cite web|url=https://www.indiatoday.in/magazine/states/story/20070312-hd-kumaraswamy-to-launch-the-channel-kannada-kasturi-748922-2007-03-12|title=Karnataka CM HD Kumaraswamy to launch own channel Kannada Kasturi soon|date=12 March 2007|publisher=indiatoday.in}}</ref> ಆರಂಭದಲ್ಲಿ 60 ಪ್ರತಿಶತ ಸುದ್ದಿ ಮತ್ತು 40 ಪ್ರತಿಶತ ಮನರಂಜನಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. <ref name="R4" /> ಕಸ್ತೂರಿ ಟಿವಿ ಕನ್ನಡಿಗನ ಮಾಲೀಕತ್ವದ ಏಕೈಕ ಟಿವಿ ಚಾನೆಲ್ ಆಗಿದೆ. ಎಲ್ಲಾ ಕನ್ನಡ ಟಿವಿ ಚಾನೆಲ್‌ಗಳು ಇತರ ಭಾಷೆಯ ಜನರ ಒಡೆತನದಲ್ಲಿದೆ. ಕಸ್ತೂರಿ ಟಿವಿಯು ಕನ್ನಡಿಗನಿಂದ ಪ್ರಾರಂಭವಾದ ಮೊದಲ ಕನ್ನಡ ವಾಹಿನಿಯಾಗಲಿದೆ ಎಂದು ಹೆಮ್ಮೆಪಡುವ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು 1995 ರಲ್ಲಿ ಚಲನಚಿತ್ರಗಳನ್ನು ನಿರ್ಮಿಸುವಾಗ ಈ ಕಲ್ಪನೆಯನ್ನು ಹೊಂದಿದ್ದರು ಎಂದು ಹೇಳಿದರು. ಶ್ರೀಮತಿ.ಸಂಗೀತ ಮತ್ತು ಸುದ್ದಿಗೆ ಮೀಸಲಾದ ಇನ್ನೂ ಎರಡು 24 ಗಂಟೆಗಳ ಟಿವಿ ಚಾನೆಲ್‌ಗಳನ್ನು ಪ್ರಾರಂಭಿಸುವುದಾಗಿ ಅನಿತಾ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. "ರಾಜಕೀಯ ಬೆಳವಣಿಗೆಗಳ ಸುದ್ದಿ ಮತ್ತು ವೀಕ್ಷಣೆಗಳನ್ನು ಪ್ರಸಾರ ಮಾಡುವಾಗ ಚಾನಲ್ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುತ್ತದೆ" ಎಂದು ಶ್ರೀಮತಿ ಹೇಳುತ್ತಾರೆ.ಅನಿತಾ ಕುಮಾರಸ್ವಾಮಿ, ಅವರ ವ್ಯಾಪಾರ ಆಸಕ್ತಿಗಳು ಚಲನಚಿತ್ರ ನಿರ್ಮಾಣ ಮತ್ತು ವಿತರಣೆಯನ್ನು ಒಳಗೊಂಡಿವೆ. "ಆ ರೀತಿಯಲ್ಲಿ, ರಾಜಕಾರಣಿಗಳಿಂದ ನಿಯಂತ್ರಿಸಲ್ಪಡುವ ಇತರ ಭಾಷೆಗಳ ಇತರ ಚಾನಲ್‌ಗಳಂತೆ ನಾವು ಕಾರ್ಯನಿರ್ವಹಿಸುವುದಿಲ್ಲ" ಎಂದು ಅವರು ನಿರಾಕರಿಸುತ್ತಾರೆ. ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರ ಪತ್ನಿಯಾಗಿರುವುದರಿಂದ ತಾವು ನಂಬಿದ ಮೌಲ್ಯಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. "ನನ್ನ ಚಾನಲ್ ಪ್ರಾಥಮಿಕವಾಗಿ ಕನ್ನಡ ಪರ ಚಾನಲ್ ಆಗಿರುತ್ತದೆ. ಇದು ಕನ್ನಡಿಗನ ಒಡೆತನದ ಮೊದಲ ಕನ್ನಡ ಟಿವಿ ಚಾನೆಲ್. ಇದು ನಮ್ಮ ಪ್ರಮುಖ USP ಆಗಿದೆ. ಉಳಿದೆಲ್ಲ ಕನ್ನಡ ವಾಹಿನಿಗಳು ಬೇರೆ ರಾಜ್ಯದವರ ಒಡೆತನದಲ್ಲಿವೆ. ವೀಕ್ಷಕರಿಗೆ ಉತ್ತಮ ಮನರಂಜನೆ ಮತ್ತು ಸುದ್ದಿ ಮೌಲ್ಯವನ್ನು ನೀಡುವ ನನ್ನ ಪ್ರಯತ್ನದಲ್ಲಿ ನಾನು ಉತ್ತಮ ಜನರನ್ನು ತೊಡಗಿಸಿಕೊಂಡಿದ್ದೇನೆ, ”ಎಂದು ಅವರು ಹೇಳುತ್ತಾರೆ. h9aqou4lkrlanx4ugkq8d7dtqyg3yjk 1116710 1116709 2022-08-25T04:15:47Z Ishqyk 76644 wikitext text/x-wiki '''''ಕಸ್ತೂರಿ ಟಿವಿ''''' 24-ಗಂಟೆಗಳ ಸಾಮಾನ್ಯ ಮನರಂಜನಾ ವಾಹಿನಿಯಾಗಿದ್ದು, [[ಕನ್ನಡ ಭಾಷೆ|ಕನ್ನಡ ಭಾಷೆಯಲ್ಲಿ]] ಪ್ರಸಾರವಾಗುತ್ತದೆ. ಭಾರತದ ಕರ್ನಾಟಕದಲ್ಲಿ [[ಬೆಂಗಳೂರು]] ಮೂಲದ ಈ ಚಾನೆಲ್ ಕಸ್ತೂರಿ ಮೀಡಿಯಾಸ್ ಪ್ರೈ.ಲಿ. ಲಿಮಿಟೆಡ್ ನ ಒಂದು ಭಾಗ.<ref name="R1"/><ref name="R3"/><ref>{{cite web|url=https://timesofindia.indiatimes.com/tv/trade-news/kannada/Kasthuri-TV-set-to-revamp/articleshow/45057844.cms |title=Kasthuri TV set to revamp? |work=The Times of India}}</ref><ref>{{cite web|url=https://timesofindia.indiatimes.com/tv/news/kannada/Kasthuri-channel-to-start-Star-of-Karnataka/articleshow/47840749.cms |title=Kasthuri channel to start Star of Karnataka |work=The Times of India}}</ref> {{Infobox ದೂರದರ್ಶನ ವಾಹಿನಿ | name = ಕಸ್ತೂರಿ ಟಿ.ವಿ | logo = | logo_size = 140px | logo_alt = | logo_caption = | image = | launch_date = | closed_date = | network = ಕಸ್ತೂರಿ ಮೀಡಿಯಾಸ್ ಪ್ರೈ. ಲಿಮಿಟೆಡ್ | owner = ಅನಿತಾ ಕುಮಾರಸ್ವಾಮಿ (ವ್ಯವಸ್ಥಾಪಕ ನಿರ್ದೇಶಕ) | country = ಭಾರತ | area = [[ಏಷ್ಯಾ]] ಮತ್ತು [[ಯುರೋಪ್]]<ref>{{cite web|url=https://www.kasthuritv.com/aboutus_foot_print.html |title=Kasthuri Foot Print |publisher=kasthuritv.com}}</ref> | sister_channels = | headquarters = [[ಬೆಂಗಳೂರು]], [[ಕರ್ನಾಟಕ]], [[ಭಾರತ]] | language = ಕನ್ನಡ | website = | online_serv_1 = | online_chan_1 = |launch={{start date and age|df=y|2007|9|26}}<ref name="R3">{{cite web|url=http://www.afaqs.com/news/story/42742_Aidem-Ventures-to-handle-ad-sales-for-Kasthuri-TV |title=Aidem Ventures to handle ad sales for Kasthuri TV |publisher=afaqs.com}}</ref><ref name="R1">{{cite web|url=https://www.kasthuritv.co.in/|title=About Us |publisher=kasthuritv.com}}</ref>|online serv 1=(ಭಾರತ)|online chan 1=[[ಜಿಯೋ ಟಿವಿ]]|web={{Url|www.kasthuritv.co.in }}|sister names=ಕಸ್ತೂರಿ ನ್ಯೂಸ್ 24<ref>{{cite web|url=https://www.lyngsat.com/tvchannels/in/Kasthuri-Newz-24.html |title=Kasthuri Newz 24 |publisher=lyngsat.com}}</ref><ref name="Sis">{{cite web|url=https://kannada.filmibeat.com/tv/kasthuri-newz-24-completes-one-year-069742.html |title=ವರ್ಷ ಪೂರೈಸಿದ ಕಸ್ತೂರಿ ನ್ಯೂಸ್, ನೀವೇನಂತೀರಾ? |publisher=kannada.filmibeat.com}}</ref>}} {{ಕನ್ನಡ ಕಿರುತೆರೆ ವಾಹಿನಿಗಳ ಪಟ್ಟಿ}} [[ವರ್ಗ:ಕಿರುತೆರೆ ವಾಹಿನಿಗಳು]] == ಇತಿಹಾಸ == ಕಸ್ತೂರಿ ಟಿವಿ 24-ಗಂಟೆಗಳ ಕನ್ನಡ ಭಾಷಾ ಮನರಂಜನಾ ಟೆಲಿವಿಷನ್ ಚಾನೆಲ್ ಅನ್ನು 26 ಸೆಪ್ಟೆಂಬರ್ 2007 ರಂದು ಪ್ರಾರಂಭಿಸಲಾಯಿತು. ಇದು ಕನ್ನಡದ ಮೊದಲ ವಾಹಿನಿ. ಶ್ರೀಮತಿ.ಕರ್ನಾಟಕದ ಮಾಜಿ [[ಕರ್ನಾಟಕದ ಮುಖ್ಯಮಂತ್ರಿಗಳು|ಮುಖ್ಯಮಂತ್ರಿ]] [[ಹೆಚ್.ಡಿ.ಕುಮಾರಸ್ವಾಮಿ|ಎಚ್‌ಡಿ ಕುಮಾರಸ್ವಾಮಿ]] ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಕಸ್ತೂರಿ ಮೀಡಿಯಾಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. <ref name="R4">{{Cite web|url=https://www.indiatoday.in/magazine/states/story/20070312-hd-kumaraswamy-to-launch-the-channel-kannada-kasturi-748922-2007-03-12|title=Karnataka CM HD Kumaraswamy to launch own channel Kannada Kasturi soon|date=12 March 2007|publisher=indiatoday.in}}</ref> ಆರಂಭದಲ್ಲಿ 60 ಪ್ರತಿಶತ ಸುದ್ದಿ ಮತ್ತು 40 ಪ್ರತಿಶತ ಮನರಂಜನಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. <ref name="R4" /> ಕಸ್ತೂರಿ ಟಿವಿ ಕನ್ನಡಿಗನ ಮಾಲೀಕತ್ವದ ಏಕೈಕ ಟಿವಿ ಚಾನೆಲ್ ಆಗಿದೆ. ಎಲ್ಲಾ ಕನ್ನಡ ಟಿವಿ ಚಾನೆಲ್‌ಗಳು ಇತರ ಭಾಷೆಯ ಜನರ ಒಡೆತನದಲ್ಲಿದೆ. ಕಸ್ತೂರಿ ಟಿವಿಯು ಕನ್ನಡಿಗನಿಂದ ಪ್ರಾರಂಭವಾದ ಮೊದಲ ಕನ್ನಡ ವಾಹಿನಿಯಾಗಲಿದೆ ಎಂದು ಹೆಮ್ಮೆಪಡುವ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು 1995 ರಲ್ಲಿ ಚಲನಚಿತ್ರಗಳನ್ನು ನಿರ್ಮಿಸುವಾಗ ಈ ಕಲ್ಪನೆಯನ್ನು ಹೊಂದಿದ್ದರು ಎಂದು ಹೇಳಿದರು. ಶ್ರೀಮತಿ.ಸಂಗೀತ ಮತ್ತು ಸುದ್ದಿಗೆ ಮೀಸಲಾದ ಇನ್ನೂ ಎರಡು 24 ಗಂಟೆಗಳ ಟಿವಿ ಚಾನೆಲ್‌ಗಳನ್ನು ಪ್ರಾರಂಭಿಸುವುದಾಗಿ ಅನಿತಾ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. "ರಾಜಕೀಯ ಬೆಳವಣಿಗೆಗಳ ಸುದ್ದಿ ಮತ್ತು ವೀಕ್ಷಣೆಗಳನ್ನು ಪ್ರಸಾರ ಮಾಡುವಾಗ ಚಾನಲ್ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುತ್ತದೆ" ಎಂದು ಶ್ರೀಮತಿ ಹೇಳುತ್ತಾರೆ.ಅನಿತಾ ಕುಮಾರಸ್ವಾಮಿ, ಅವರ ವ್ಯಾಪಾರ ಆಸಕ್ತಿಗಳು ಚಲನಚಿತ್ರ ನಿರ್ಮಾಣ ಮತ್ತು ವಿತರಣೆಯನ್ನು ಒಳಗೊಂಡಿವೆ. "ಆ ರೀತಿಯಲ್ಲಿ, ರಾಜಕಾರಣಿಗಳಿಂದ ನಿಯಂತ್ರಿಸಲ್ಪಡುವ ಇತರ ಭಾಷೆಗಳ ಇತರ ಚಾನಲ್‌ಗಳಂತೆ ನಾವು ಕಾರ್ಯನಿರ್ವಹಿಸುವುದಿಲ್ಲ" ಎಂದು ಅವರು ನಿರಾಕರಿಸುತ್ತಾರೆ. ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರ ಪತ್ನಿಯಾಗಿರುವುದರಿಂದ ತಾವು ನಂಬಿದ ಮೌಲ್ಯಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. "ನನ್ನ ಚಾನಲ್ ಪ್ರಾಥಮಿಕವಾಗಿ ಕನ್ನಡ ಪರ ಚಾನಲ್ ಆಗಿರುತ್ತದೆ. ಇದು ಕನ್ನಡಿಗನ ಒಡೆತನದ ಮೊದಲ ಕನ್ನಡ ಟಿವಿ ಚಾನೆಲ್. ಇದು ನಮ್ಮ ಪ್ರಮುಖ USP ಆಗಿದೆ. ಉಳಿದೆಲ್ಲ ಕನ್ನಡ ವಾಹಿನಿಗಳು ಬೇರೆ ರಾಜ್ಯದವರ ಒಡೆತನದಲ್ಲಿವೆ. ವೀಕ್ಷಕರಿಗೆ ಉತ್ತಮ ಮನರಂಜನೆ ಮತ್ತು ಸುದ್ದಿ ಮೌಲ್ಯವನ್ನು ನೀಡುವ ನನ್ನ ಪ್ರಯತ್ನದಲ್ಲಿ ನಾನು ಉತ್ತಮ ಜನರನ್ನು ತೊಡಗಿಸಿಕೊಂಡಿದ್ದೇನೆ, ”ಎಂದು ಅವರು ಹೇಳುತ್ತಾರೆ. ==ಉಲ್ಲೇಖಗಳು== {{Reflist}} 079l42797a4crl360tni1qfn1fhex6t 1116711 1116710 2022-08-25T04:16:35Z Ishqyk 76644 added [[Category:ಕನ್ನಡ ಕಿರುತೆರೆ ವಾಹಿನಿಗಳ ಪಟ್ಟಿ]] using [[Help:Gadget-HotCat|HotCat]] wikitext text/x-wiki '''''ಕಸ್ತೂರಿ ಟಿವಿ''''' 24-ಗಂಟೆಗಳ ಸಾಮಾನ್ಯ ಮನರಂಜನಾ ವಾಹಿನಿಯಾಗಿದ್ದು, [[ಕನ್ನಡ ಭಾಷೆ|ಕನ್ನಡ ಭಾಷೆಯಲ್ಲಿ]] ಪ್ರಸಾರವಾಗುತ್ತದೆ. ಭಾರತದ ಕರ್ನಾಟಕದಲ್ಲಿ [[ಬೆಂಗಳೂರು]] ಮೂಲದ ಈ ಚಾನೆಲ್ ಕಸ್ತೂರಿ ಮೀಡಿಯಾಸ್ ಪ್ರೈ.ಲಿ. ಲಿಮಿಟೆಡ್ ನ ಒಂದು ಭಾಗ.<ref name="R1"/><ref name="R3"/><ref>{{cite web|url=https://timesofindia.indiatimes.com/tv/trade-news/kannada/Kasthuri-TV-set-to-revamp/articleshow/45057844.cms |title=Kasthuri TV set to revamp? |work=The Times of India}}</ref><ref>{{cite web|url=https://timesofindia.indiatimes.com/tv/news/kannada/Kasthuri-channel-to-start-Star-of-Karnataka/articleshow/47840749.cms |title=Kasthuri channel to start Star of Karnataka |work=The Times of India}}</ref> {{Infobox ದೂರದರ್ಶನ ವಾಹಿನಿ | name = ಕಸ್ತೂರಿ ಟಿ.ವಿ | logo = | logo_size = 140px | logo_alt = | logo_caption = | image = | launch_date = | closed_date = | network = ಕಸ್ತೂರಿ ಮೀಡಿಯಾಸ್ ಪ್ರೈ. ಲಿಮಿಟೆಡ್ | owner = ಅನಿತಾ ಕುಮಾರಸ್ವಾಮಿ (ವ್ಯವಸ್ಥಾಪಕ ನಿರ್ದೇಶಕ) | country = ಭಾರತ | area = [[ಏಷ್ಯಾ]] ಮತ್ತು [[ಯುರೋಪ್]]<ref>{{cite web|url=https://www.kasthuritv.com/aboutus_foot_print.html |title=Kasthuri Foot Print |publisher=kasthuritv.com}}</ref> | sister_channels = | headquarters = [[ಬೆಂಗಳೂರು]], [[ಕರ್ನಾಟಕ]], [[ಭಾರತ]] | language = ಕನ್ನಡ | website = | online_serv_1 = | online_chan_1 = |launch={{start date and age|df=y|2007|9|26}}<ref name="R3">{{cite web|url=http://www.afaqs.com/news/story/42742_Aidem-Ventures-to-handle-ad-sales-for-Kasthuri-TV |title=Aidem Ventures to handle ad sales for Kasthuri TV |publisher=afaqs.com}}</ref><ref name="R1">{{cite web|url=https://www.kasthuritv.co.in/|title=About Us |publisher=kasthuritv.com}}</ref>|online serv 1=(ಭಾರತ)|online chan 1=[[ಜಿಯೋ ಟಿವಿ]]|web={{Url|www.kasthuritv.co.in }}|sister names=ಕಸ್ತೂರಿ ನ್ಯೂಸ್ 24<ref>{{cite web|url=https://www.lyngsat.com/tvchannels/in/Kasthuri-Newz-24.html |title=Kasthuri Newz 24 |publisher=lyngsat.com}}</ref><ref name="Sis">{{cite web|url=https://kannada.filmibeat.com/tv/kasthuri-newz-24-completes-one-year-069742.html |title=ವರ್ಷ ಪೂರೈಸಿದ ಕಸ್ತೂರಿ ನ್ಯೂಸ್, ನೀವೇನಂತೀರಾ? |publisher=kannada.filmibeat.com}}</ref>}} {{ಕನ್ನಡ ಕಿರುತೆರೆ ವಾಹಿನಿಗಳ ಪಟ್ಟಿ}} [[ವರ್ಗ:ಕಿರುತೆರೆ ವಾಹಿನಿಗಳು]] [[ವರ್ಗ:ಕನ್ನಡ ಕಿರುತೆರೆ ವಾಹಿನಿಗಳ ಪಟ್ಟಿ]] == ಇತಿಹಾಸ == ಕಸ್ತೂರಿ ಟಿವಿ 24-ಗಂಟೆಗಳ ಕನ್ನಡ ಭಾಷಾ ಮನರಂಜನಾ ಟೆಲಿವಿಷನ್ ಚಾನೆಲ್ ಅನ್ನು 26 ಸೆಪ್ಟೆಂಬರ್ 2007 ರಂದು ಪ್ರಾರಂಭಿಸಲಾಯಿತು. ಇದು ಕನ್ನಡದ ಮೊದಲ ವಾಹಿನಿ. ಶ್ರೀಮತಿ.ಕರ್ನಾಟಕದ ಮಾಜಿ [[ಕರ್ನಾಟಕದ ಮುಖ್ಯಮಂತ್ರಿಗಳು|ಮುಖ್ಯಮಂತ್ರಿ]] [[ಹೆಚ್.ಡಿ.ಕುಮಾರಸ್ವಾಮಿ|ಎಚ್‌ಡಿ ಕುಮಾರಸ್ವಾಮಿ]] ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಕಸ್ತೂರಿ ಮೀಡಿಯಾಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. <ref name="R4">{{Cite web|url=https://www.indiatoday.in/magazine/states/story/20070312-hd-kumaraswamy-to-launch-the-channel-kannada-kasturi-748922-2007-03-12|title=Karnataka CM HD Kumaraswamy to launch own channel Kannada Kasturi soon|date=12 March 2007|publisher=indiatoday.in}}</ref> ಆರಂಭದಲ್ಲಿ 60 ಪ್ರತಿಶತ ಸುದ್ದಿ ಮತ್ತು 40 ಪ್ರತಿಶತ ಮನರಂಜನಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. <ref name="R4" /> ಕಸ್ತೂರಿ ಟಿವಿ ಕನ್ನಡಿಗನ ಮಾಲೀಕತ್ವದ ಏಕೈಕ ಟಿವಿ ಚಾನೆಲ್ ಆಗಿದೆ. ಎಲ್ಲಾ ಕನ್ನಡ ಟಿವಿ ಚಾನೆಲ್‌ಗಳು ಇತರ ಭಾಷೆಯ ಜನರ ಒಡೆತನದಲ್ಲಿದೆ. ಕಸ್ತೂರಿ ಟಿವಿಯು ಕನ್ನಡಿಗನಿಂದ ಪ್ರಾರಂಭವಾದ ಮೊದಲ ಕನ್ನಡ ವಾಹಿನಿಯಾಗಲಿದೆ ಎಂದು ಹೆಮ್ಮೆಪಡುವ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು 1995 ರಲ್ಲಿ ಚಲನಚಿತ್ರಗಳನ್ನು ನಿರ್ಮಿಸುವಾಗ ಈ ಕಲ್ಪನೆಯನ್ನು ಹೊಂದಿದ್ದರು ಎಂದು ಹೇಳಿದರು. ಶ್ರೀಮತಿ.ಸಂಗೀತ ಮತ್ತು ಸುದ್ದಿಗೆ ಮೀಸಲಾದ ಇನ್ನೂ ಎರಡು 24 ಗಂಟೆಗಳ ಟಿವಿ ಚಾನೆಲ್‌ಗಳನ್ನು ಪ್ರಾರಂಭಿಸುವುದಾಗಿ ಅನಿತಾ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. "ರಾಜಕೀಯ ಬೆಳವಣಿಗೆಗಳ ಸುದ್ದಿ ಮತ್ತು ವೀಕ್ಷಣೆಗಳನ್ನು ಪ್ರಸಾರ ಮಾಡುವಾಗ ಚಾನಲ್ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುತ್ತದೆ" ಎಂದು ಶ್ರೀಮತಿ ಹೇಳುತ್ತಾರೆ.ಅನಿತಾ ಕುಮಾರಸ್ವಾಮಿ, ಅವರ ವ್ಯಾಪಾರ ಆಸಕ್ತಿಗಳು ಚಲನಚಿತ್ರ ನಿರ್ಮಾಣ ಮತ್ತು ವಿತರಣೆಯನ್ನು ಒಳಗೊಂಡಿವೆ. "ಆ ರೀತಿಯಲ್ಲಿ, ರಾಜಕಾರಣಿಗಳಿಂದ ನಿಯಂತ್ರಿಸಲ್ಪಡುವ ಇತರ ಭಾಷೆಗಳ ಇತರ ಚಾನಲ್‌ಗಳಂತೆ ನಾವು ಕಾರ್ಯನಿರ್ವಹಿಸುವುದಿಲ್ಲ" ಎಂದು ಅವರು ನಿರಾಕರಿಸುತ್ತಾರೆ. ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರ ಪತ್ನಿಯಾಗಿರುವುದರಿಂದ ತಾವು ನಂಬಿದ ಮೌಲ್ಯಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. "ನನ್ನ ಚಾನಲ್ ಪ್ರಾಥಮಿಕವಾಗಿ ಕನ್ನಡ ಪರ ಚಾನಲ್ ಆಗಿರುತ್ತದೆ. ಇದು ಕನ್ನಡಿಗನ ಒಡೆತನದ ಮೊದಲ ಕನ್ನಡ ಟಿವಿ ಚಾನೆಲ್. ಇದು ನಮ್ಮ ಪ್ರಮುಖ USP ಆಗಿದೆ. ಉಳಿದೆಲ್ಲ ಕನ್ನಡ ವಾಹಿನಿಗಳು ಬೇರೆ ರಾಜ್ಯದವರ ಒಡೆತನದಲ್ಲಿವೆ. ವೀಕ್ಷಕರಿಗೆ ಉತ್ತಮ ಮನರಂಜನೆ ಮತ್ತು ಸುದ್ದಿ ಮೌಲ್ಯವನ್ನು ನೀಡುವ ನನ್ನ ಪ್ರಯತ್ನದಲ್ಲಿ ನಾನು ಉತ್ತಮ ಜನರನ್ನು ತೊಡಗಿಸಿಕೊಂಡಿದ್ದೇನೆ, ”ಎಂದು ಅವರು ಹೇಳುತ್ತಾರೆ. ==ಉಲ್ಲೇಖಗಳು== {{Reflist}} a3o2uq6c57260k746nxgkvnoq0evlfw 1116712 1116711 2022-08-25T04:16:57Z Ishqyk 76644 added [[Category:ಕನ್ನಡ ಟಿವಿ ವಾಹಿನಿ]] using [[Help:Gadget-HotCat|HotCat]] wikitext text/x-wiki '''''ಕಸ್ತೂರಿ ಟಿವಿ''''' 24-ಗಂಟೆಗಳ ಸಾಮಾನ್ಯ ಮನರಂಜನಾ ವಾಹಿನಿಯಾಗಿದ್ದು, [[ಕನ್ನಡ ಭಾಷೆ|ಕನ್ನಡ ಭಾಷೆಯಲ್ಲಿ]] ಪ್ರಸಾರವಾಗುತ್ತದೆ. ಭಾರತದ ಕರ್ನಾಟಕದಲ್ಲಿ [[ಬೆಂಗಳೂರು]] ಮೂಲದ ಈ ಚಾನೆಲ್ ಕಸ್ತೂರಿ ಮೀಡಿಯಾಸ್ ಪ್ರೈ.ಲಿ. ಲಿಮಿಟೆಡ್ ನ ಒಂದು ಭಾಗ.<ref name="R1"/><ref name="R3"/><ref>{{cite web|url=https://timesofindia.indiatimes.com/tv/trade-news/kannada/Kasthuri-TV-set-to-revamp/articleshow/45057844.cms |title=Kasthuri TV set to revamp? |work=The Times of India}}</ref><ref>{{cite web|url=https://timesofindia.indiatimes.com/tv/news/kannada/Kasthuri-channel-to-start-Star-of-Karnataka/articleshow/47840749.cms |title=Kasthuri channel to start Star of Karnataka |work=The Times of India}}</ref> {{Infobox ದೂರದರ್ಶನ ವಾಹಿನಿ | name = ಕಸ್ತೂರಿ ಟಿ.ವಿ | logo = | logo_size = 140px | logo_alt = | logo_caption = | image = | launch_date = | closed_date = | network = ಕಸ್ತೂರಿ ಮೀಡಿಯಾಸ್ ಪ್ರೈ. ಲಿಮಿಟೆಡ್ | owner = ಅನಿತಾ ಕುಮಾರಸ್ವಾಮಿ (ವ್ಯವಸ್ಥಾಪಕ ನಿರ್ದೇಶಕ) | country = ಭಾರತ | area = [[ಏಷ್ಯಾ]] ಮತ್ತು [[ಯುರೋಪ್]]<ref>{{cite web|url=https://www.kasthuritv.com/aboutus_foot_print.html |title=Kasthuri Foot Print |publisher=kasthuritv.com}}</ref> | sister_channels = | headquarters = [[ಬೆಂಗಳೂರು]], [[ಕರ್ನಾಟಕ]], [[ಭಾರತ]] | language = ಕನ್ನಡ | website = | online_serv_1 = | online_chan_1 = |launch={{start date and age|df=y|2007|9|26}}<ref name="R3">{{cite web|url=http://www.afaqs.com/news/story/42742_Aidem-Ventures-to-handle-ad-sales-for-Kasthuri-TV |title=Aidem Ventures to handle ad sales for Kasthuri TV |publisher=afaqs.com}}</ref><ref name="R1">{{cite web|url=https://www.kasthuritv.co.in/|title=About Us |publisher=kasthuritv.com}}</ref>|online serv 1=(ಭಾರತ)|online chan 1=[[ಜಿಯೋ ಟಿವಿ]]|web={{Url|www.kasthuritv.co.in }}|sister names=ಕಸ್ತೂರಿ ನ್ಯೂಸ್ 24<ref>{{cite web|url=https://www.lyngsat.com/tvchannels/in/Kasthuri-Newz-24.html |title=Kasthuri Newz 24 |publisher=lyngsat.com}}</ref><ref name="Sis">{{cite web|url=https://kannada.filmibeat.com/tv/kasthuri-newz-24-completes-one-year-069742.html |title=ವರ್ಷ ಪೂರೈಸಿದ ಕಸ್ತೂರಿ ನ್ಯೂಸ್, ನೀವೇನಂತೀರಾ? |publisher=kannada.filmibeat.com}}</ref>}} {{ಕನ್ನಡ ಕಿರುತೆರೆ ವಾಹಿನಿಗಳ ಪಟ್ಟಿ}} [[ವರ್ಗ:ಕಿರುತೆರೆ ವಾಹಿನಿಗಳು]] [[ವರ್ಗ:ಕನ್ನಡ ಕಿರುತೆರೆ ವಾಹಿನಿಗಳ ಪಟ್ಟಿ]] [[ವರ್ಗ:ಕನ್ನಡ ಟಿವಿ ವಾಹಿನಿ]] == ಇತಿಹಾಸ == ಕಸ್ತೂರಿ ಟಿವಿ 24-ಗಂಟೆಗಳ ಕನ್ನಡ ಭಾಷಾ ಮನರಂಜನಾ ಟೆಲಿವಿಷನ್ ಚಾನೆಲ್ ಅನ್ನು 26 ಸೆಪ್ಟೆಂಬರ್ 2007 ರಂದು ಪ್ರಾರಂಭಿಸಲಾಯಿತು. ಇದು ಕನ್ನಡದ ಮೊದಲ ವಾಹಿನಿ. ಶ್ರೀಮತಿ.ಕರ್ನಾಟಕದ ಮಾಜಿ [[ಕರ್ನಾಟಕದ ಮುಖ್ಯಮಂತ್ರಿಗಳು|ಮುಖ್ಯಮಂತ್ರಿ]] [[ಹೆಚ್.ಡಿ.ಕುಮಾರಸ್ವಾಮಿ|ಎಚ್‌ಡಿ ಕುಮಾರಸ್ವಾಮಿ]] ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಕಸ್ತೂರಿ ಮೀಡಿಯಾಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. <ref name="R4">{{Cite web|url=https://www.indiatoday.in/magazine/states/story/20070312-hd-kumaraswamy-to-launch-the-channel-kannada-kasturi-748922-2007-03-12|title=Karnataka CM HD Kumaraswamy to launch own channel Kannada Kasturi soon|date=12 March 2007|publisher=indiatoday.in}}</ref> ಆರಂಭದಲ್ಲಿ 60 ಪ್ರತಿಶತ ಸುದ್ದಿ ಮತ್ತು 40 ಪ್ರತಿಶತ ಮನರಂಜನಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. <ref name="R4" /> ಕಸ್ತೂರಿ ಟಿವಿ ಕನ್ನಡಿಗನ ಮಾಲೀಕತ್ವದ ಏಕೈಕ ಟಿವಿ ಚಾನೆಲ್ ಆಗಿದೆ. ಎಲ್ಲಾ ಕನ್ನಡ ಟಿವಿ ಚಾನೆಲ್‌ಗಳು ಇತರ ಭಾಷೆಯ ಜನರ ಒಡೆತನದಲ್ಲಿದೆ. ಕಸ್ತೂರಿ ಟಿವಿಯು ಕನ್ನಡಿಗನಿಂದ ಪ್ರಾರಂಭವಾದ ಮೊದಲ ಕನ್ನಡ ವಾಹಿನಿಯಾಗಲಿದೆ ಎಂದು ಹೆಮ್ಮೆಪಡುವ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು 1995 ರಲ್ಲಿ ಚಲನಚಿತ್ರಗಳನ್ನು ನಿರ್ಮಿಸುವಾಗ ಈ ಕಲ್ಪನೆಯನ್ನು ಹೊಂದಿದ್ದರು ಎಂದು ಹೇಳಿದರು. ಶ್ರೀಮತಿ.ಸಂಗೀತ ಮತ್ತು ಸುದ್ದಿಗೆ ಮೀಸಲಾದ ಇನ್ನೂ ಎರಡು 24 ಗಂಟೆಗಳ ಟಿವಿ ಚಾನೆಲ್‌ಗಳನ್ನು ಪ್ರಾರಂಭಿಸುವುದಾಗಿ ಅನಿತಾ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. "ರಾಜಕೀಯ ಬೆಳವಣಿಗೆಗಳ ಸುದ್ದಿ ಮತ್ತು ವೀಕ್ಷಣೆಗಳನ್ನು ಪ್ರಸಾರ ಮಾಡುವಾಗ ಚಾನಲ್ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುತ್ತದೆ" ಎಂದು ಶ್ರೀಮತಿ ಹೇಳುತ್ತಾರೆ.ಅನಿತಾ ಕುಮಾರಸ್ವಾಮಿ, ಅವರ ವ್ಯಾಪಾರ ಆಸಕ್ತಿಗಳು ಚಲನಚಿತ್ರ ನಿರ್ಮಾಣ ಮತ್ತು ವಿತರಣೆಯನ್ನು ಒಳಗೊಂಡಿವೆ. "ಆ ರೀತಿಯಲ್ಲಿ, ರಾಜಕಾರಣಿಗಳಿಂದ ನಿಯಂತ್ರಿಸಲ್ಪಡುವ ಇತರ ಭಾಷೆಗಳ ಇತರ ಚಾನಲ್‌ಗಳಂತೆ ನಾವು ಕಾರ್ಯನಿರ್ವಹಿಸುವುದಿಲ್ಲ" ಎಂದು ಅವರು ನಿರಾಕರಿಸುತ್ತಾರೆ. ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರ ಪತ್ನಿಯಾಗಿರುವುದರಿಂದ ತಾವು ನಂಬಿದ ಮೌಲ್ಯಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. "ನನ್ನ ಚಾನಲ್ ಪ್ರಾಥಮಿಕವಾಗಿ ಕನ್ನಡ ಪರ ಚಾನಲ್ ಆಗಿರುತ್ತದೆ. ಇದು ಕನ್ನಡಿಗನ ಒಡೆತನದ ಮೊದಲ ಕನ್ನಡ ಟಿವಿ ಚಾನೆಲ್. ಇದು ನಮ್ಮ ಪ್ರಮುಖ USP ಆಗಿದೆ. ಉಳಿದೆಲ್ಲ ಕನ್ನಡ ವಾಹಿನಿಗಳು ಬೇರೆ ರಾಜ್ಯದವರ ಒಡೆತನದಲ್ಲಿವೆ. ವೀಕ್ಷಕರಿಗೆ ಉತ್ತಮ ಮನರಂಜನೆ ಮತ್ತು ಸುದ್ದಿ ಮೌಲ್ಯವನ್ನು ನೀಡುವ ನನ್ನ ಪ್ರಯತ್ನದಲ್ಲಿ ನಾನು ಉತ್ತಮ ಜನರನ್ನು ತೊಡಗಿಸಿಕೊಂಡಿದ್ದೇನೆ, ”ಎಂದು ಅವರು ಹೇಳುತ್ತಾರೆ. ==ಉಲ್ಲೇಖಗಳು== {{Reflist}} ilbvvvux4fkbjjm6qjn757phok5u08t 1116713 1116712 2022-08-25T04:17:23Z Ishqyk 76644 added [[Category:ಭಾರತದಲ್ಲಿ ಕನ್ನಡ ಟಿವಿ ಚಾನೆಲ್]] using [[Help:Gadget-HotCat|HotCat]] wikitext text/x-wiki '''''ಕಸ್ತೂರಿ ಟಿವಿ''''' 24-ಗಂಟೆಗಳ ಸಾಮಾನ್ಯ ಮನರಂಜನಾ ವಾಹಿನಿಯಾಗಿದ್ದು, [[ಕನ್ನಡ ಭಾಷೆ|ಕನ್ನಡ ಭಾಷೆಯಲ್ಲಿ]] ಪ್ರಸಾರವಾಗುತ್ತದೆ. ಭಾರತದ ಕರ್ನಾಟಕದಲ್ಲಿ [[ಬೆಂಗಳೂರು]] ಮೂಲದ ಈ ಚಾನೆಲ್ ಕಸ್ತೂರಿ ಮೀಡಿಯಾಸ್ ಪ್ರೈ.ಲಿ. ಲಿಮಿಟೆಡ್ ನ ಒಂದು ಭಾಗ.<ref name="R1"/><ref name="R3"/><ref>{{cite web|url=https://timesofindia.indiatimes.com/tv/trade-news/kannada/Kasthuri-TV-set-to-revamp/articleshow/45057844.cms |title=Kasthuri TV set to revamp? |work=The Times of India}}</ref><ref>{{cite web|url=https://timesofindia.indiatimes.com/tv/news/kannada/Kasthuri-channel-to-start-Star-of-Karnataka/articleshow/47840749.cms |title=Kasthuri channel to start Star of Karnataka |work=The Times of India}}</ref> {{Infobox ದೂರದರ್ಶನ ವಾಹಿನಿ | name = ಕಸ್ತೂರಿ ಟಿ.ವಿ | logo = | logo_size = 140px | logo_alt = | logo_caption = | image = | launch_date = | closed_date = | network = ಕಸ್ತೂರಿ ಮೀಡಿಯಾಸ್ ಪ್ರೈ. ಲಿಮಿಟೆಡ್ | owner = ಅನಿತಾ ಕುಮಾರಸ್ವಾಮಿ (ವ್ಯವಸ್ಥಾಪಕ ನಿರ್ದೇಶಕ) | country = ಭಾರತ | area = [[ಏಷ್ಯಾ]] ಮತ್ತು [[ಯುರೋಪ್]]<ref>{{cite web|url=https://www.kasthuritv.com/aboutus_foot_print.html |title=Kasthuri Foot Print |publisher=kasthuritv.com}}</ref> | sister_channels = | headquarters = [[ಬೆಂಗಳೂರು]], [[ಕರ್ನಾಟಕ]], [[ಭಾರತ]] | language = ಕನ್ನಡ | website = | online_serv_1 = | online_chan_1 = |launch={{start date and age|df=y|2007|9|26}}<ref name="R3">{{cite web|url=http://www.afaqs.com/news/story/42742_Aidem-Ventures-to-handle-ad-sales-for-Kasthuri-TV |title=Aidem Ventures to handle ad sales for Kasthuri TV |publisher=afaqs.com}}</ref><ref name="R1">{{cite web|url=https://www.kasthuritv.co.in/|title=About Us |publisher=kasthuritv.com}}</ref>|online serv 1=(ಭಾರತ)|online chan 1=[[ಜಿಯೋ ಟಿವಿ]]|web={{Url|www.kasthuritv.co.in }}|sister names=ಕಸ್ತೂರಿ ನ್ಯೂಸ್ 24<ref>{{cite web|url=https://www.lyngsat.com/tvchannels/in/Kasthuri-Newz-24.html |title=Kasthuri Newz 24 |publisher=lyngsat.com}}</ref><ref name="Sis">{{cite web|url=https://kannada.filmibeat.com/tv/kasthuri-newz-24-completes-one-year-069742.html |title=ವರ್ಷ ಪೂರೈಸಿದ ಕಸ್ತೂರಿ ನ್ಯೂಸ್, ನೀವೇನಂತೀರಾ? |publisher=kannada.filmibeat.com}}</ref>}} {{ಕನ್ನಡ ಕಿರುತೆರೆ ವಾಹಿನಿಗಳ ಪಟ್ಟಿ}} [[ವರ್ಗ:ಕಿರುತೆರೆ ವಾಹಿನಿಗಳು]] [[ವರ್ಗ:ಕನ್ನಡ ಕಿರುತೆರೆ ವಾಹಿನಿಗಳ ಪಟ್ಟಿ]] [[ವರ್ಗ:ಕನ್ನಡ ಟಿವಿ ವಾಹಿನಿ]] [[ವರ್ಗ:ಭಾರತದಲ್ಲಿ ಕನ್ನಡ ಟಿವಿ ಚಾನೆಲ್]] == ಇತಿಹಾಸ == ಕಸ್ತೂರಿ ಟಿವಿ 24-ಗಂಟೆಗಳ ಕನ್ನಡ ಭಾಷಾ ಮನರಂಜನಾ ಟೆಲಿವಿಷನ್ ಚಾನೆಲ್ ಅನ್ನು 26 ಸೆಪ್ಟೆಂಬರ್ 2007 ರಂದು ಪ್ರಾರಂಭಿಸಲಾಯಿತು. ಇದು ಕನ್ನಡದ ಮೊದಲ ವಾಹಿನಿ. ಶ್ರೀಮತಿ.ಕರ್ನಾಟಕದ ಮಾಜಿ [[ಕರ್ನಾಟಕದ ಮುಖ್ಯಮಂತ್ರಿಗಳು|ಮುಖ್ಯಮಂತ್ರಿ]] [[ಹೆಚ್.ಡಿ.ಕುಮಾರಸ್ವಾಮಿ|ಎಚ್‌ಡಿ ಕುಮಾರಸ್ವಾಮಿ]] ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಕಸ್ತೂರಿ ಮೀಡಿಯಾಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. <ref name="R4">{{Cite web|url=https://www.indiatoday.in/magazine/states/story/20070312-hd-kumaraswamy-to-launch-the-channel-kannada-kasturi-748922-2007-03-12|title=Karnataka CM HD Kumaraswamy to launch own channel Kannada Kasturi soon|date=12 March 2007|publisher=indiatoday.in}}</ref> ಆರಂಭದಲ್ಲಿ 60 ಪ್ರತಿಶತ ಸುದ್ದಿ ಮತ್ತು 40 ಪ್ರತಿಶತ ಮನರಂಜನಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. <ref name="R4" /> ಕಸ್ತೂರಿ ಟಿವಿ ಕನ್ನಡಿಗನ ಮಾಲೀಕತ್ವದ ಏಕೈಕ ಟಿವಿ ಚಾನೆಲ್ ಆಗಿದೆ. ಎಲ್ಲಾ ಕನ್ನಡ ಟಿವಿ ಚಾನೆಲ್‌ಗಳು ಇತರ ಭಾಷೆಯ ಜನರ ಒಡೆತನದಲ್ಲಿದೆ. ಕಸ್ತೂರಿ ಟಿವಿಯು ಕನ್ನಡಿಗನಿಂದ ಪ್ರಾರಂಭವಾದ ಮೊದಲ ಕನ್ನಡ ವಾಹಿನಿಯಾಗಲಿದೆ ಎಂದು ಹೆಮ್ಮೆಪಡುವ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು 1995 ರಲ್ಲಿ ಚಲನಚಿತ್ರಗಳನ್ನು ನಿರ್ಮಿಸುವಾಗ ಈ ಕಲ್ಪನೆಯನ್ನು ಹೊಂದಿದ್ದರು ಎಂದು ಹೇಳಿದರು. ಶ್ರೀಮತಿ.ಸಂಗೀತ ಮತ್ತು ಸುದ್ದಿಗೆ ಮೀಸಲಾದ ಇನ್ನೂ ಎರಡು 24 ಗಂಟೆಗಳ ಟಿವಿ ಚಾನೆಲ್‌ಗಳನ್ನು ಪ್ರಾರಂಭಿಸುವುದಾಗಿ ಅನಿತಾ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. "ರಾಜಕೀಯ ಬೆಳವಣಿಗೆಗಳ ಸುದ್ದಿ ಮತ್ತು ವೀಕ್ಷಣೆಗಳನ್ನು ಪ್ರಸಾರ ಮಾಡುವಾಗ ಚಾನಲ್ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುತ್ತದೆ" ಎಂದು ಶ್ರೀಮತಿ ಹೇಳುತ್ತಾರೆ.ಅನಿತಾ ಕುಮಾರಸ್ವಾಮಿ, ಅವರ ವ್ಯಾಪಾರ ಆಸಕ್ತಿಗಳು ಚಲನಚಿತ್ರ ನಿರ್ಮಾಣ ಮತ್ತು ವಿತರಣೆಯನ್ನು ಒಳಗೊಂಡಿವೆ. "ಆ ರೀತಿಯಲ್ಲಿ, ರಾಜಕಾರಣಿಗಳಿಂದ ನಿಯಂತ್ರಿಸಲ್ಪಡುವ ಇತರ ಭಾಷೆಗಳ ಇತರ ಚಾನಲ್‌ಗಳಂತೆ ನಾವು ಕಾರ್ಯನಿರ್ವಹಿಸುವುದಿಲ್ಲ" ಎಂದು ಅವರು ನಿರಾಕರಿಸುತ್ತಾರೆ. ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರ ಪತ್ನಿಯಾಗಿರುವುದರಿಂದ ತಾವು ನಂಬಿದ ಮೌಲ್ಯಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. "ನನ್ನ ಚಾನಲ್ ಪ್ರಾಥಮಿಕವಾಗಿ ಕನ್ನಡ ಪರ ಚಾನಲ್ ಆಗಿರುತ್ತದೆ. ಇದು ಕನ್ನಡಿಗನ ಒಡೆತನದ ಮೊದಲ ಕನ್ನಡ ಟಿವಿ ಚಾನೆಲ್. ಇದು ನಮ್ಮ ಪ್ರಮುಖ USP ಆಗಿದೆ. ಉಳಿದೆಲ್ಲ ಕನ್ನಡ ವಾಹಿನಿಗಳು ಬೇರೆ ರಾಜ್ಯದವರ ಒಡೆತನದಲ್ಲಿವೆ. ವೀಕ್ಷಕರಿಗೆ ಉತ್ತಮ ಮನರಂಜನೆ ಮತ್ತು ಸುದ್ದಿ ಮೌಲ್ಯವನ್ನು ನೀಡುವ ನನ್ನ ಪ್ರಯತ್ನದಲ್ಲಿ ನಾನು ಉತ್ತಮ ಜನರನ್ನು ತೊಡಗಿಸಿಕೊಂಡಿದ್ದೇನೆ, ”ಎಂದು ಅವರು ಹೇಳುತ್ತಾರೆ. ==ಉಲ್ಲೇಖಗಳು== {{Reflist}} abeqyscylmj2whhrkcr39lbepjco4v1 ಶಾಂತಿ 0 39520 1116694 420632 2022-08-25T01:51:49Z Kwamikagami 17055 wikitext text/x-wiki [[ಚಿತ್ರ:Peace symbol (bold).svg|thumb|[[ಶಾಂತಿ ಚಿಹ್ನೆ]], [[ಶಾಂತಿ ಸಂಕೇತಗಳು|ಶಾಂತಿಯನ್ನು ಪ್ರತಿನಿಧಿಸಲು ಬಳಸಲಾಗುವ ಹಲವು ಸಂಕೇತಗಳ]] ಪೈಕಿ ಒಂದು]] '''ಶಾಂತಿ'''ಯು ಹಿಂಸೆ, ಸಂಘರ್ಷದ ವರ್ತನೆಗಳ ಕೊರತೆ ಮತ್ತು ಹಿಂಸೆಯ ಭಯದಿಂದ ಸ್ವಾತಂತ್ರ್ಯದ ಲಕ್ಷಣಗಳಿರುವ ಸಾಮರಸ್ಯದ ಒಂದು ಸ್ಥಿತಿ. ಸಾಮಾನ್ಯವಾಗಿ [[ಹಗೆತನ]]ದ ಅನುಪಸ್ಥಿತಿಯೆಂದು ತಿಳಿಯಲಾದ ಶಾಂತಿಯು ಆರೋಗ್ಯಕರ ಅಥವಾ ಹೊಸದಾಗಿ ಗುಣವಾದ [[ಅಂತರ್ವ್ಯಕ್ತೀಯ ಸಂಬಂಧ|ಅಂತರ್ವ್ಯಕ್ತೀಯ]] ಅಥವಾ [[ಅಂತರರಾಷ್ಟ್ರೀಯ ಸಂಬಂಧಗಳು]], ಸಾಮಾಜಿಕ ಅಥವಾ ಆರ್ಥಿಕ ಕಲ್ಯಾಣದ ವಿಷಯಗಳಲ್ಲಿ ಸಮೃದ್ಧಿ, ಸಮಾನತೆಯ ಸ್ಥಾಪನೆ, ಮತ್ತು ಎಲ್ಲರ ವಾಸ್ತವ ಹಿತಾಸಕ್ತಿಗಳಿಗೆ ಸೇವೆ ಒದಗಿಸುವ ಕಾರ್ಯರೂಪದಲ್ಲಿರುವ ರಾಜಕೀಯ ವ್ಯವಸ್ಥೆಯ ಅಸ್ತಿತ್ವವನ್ನು ಕೂಡ ಸೂಚಿಸುತ್ತದೆ. {{ಚುಟುಕು}} [[ವರ್ಗ:ಸಾಮಾಜಿಕ ಪರಿಕಲ್ಪನೆಗಳು]] [[ವರ್ಗ:ಸಾಮಾಜಿಕ ಮನೋವಿಜ್ಞಾನ]] dlbfoe92wqe2sqq92ii07j0qxeoi6dv ಆನಂದ ವಿಕಟನ್ 0 40072 1116686 608841 2022-08-24T19:12:53Z Aisworika 77771 ಉಲ್ಲೇಖವನ್ನು ಸೇರಿಸಲಾಗಿದೆ wikitext text/x-wiki {{Infobox Magazine | title = ಆನಂದವಿಕಟನ್ | editor = ಆರ್.ಕಣ್ಣನ್ | frequency = ವಾರಪತ್ರಿಕೆ | circulation = 1&nbsp;million/weekly | category = ಸಾಮಾನ್ಯ | company = [[ವಿಕಟನ್ ಗುಂಪು]] | founded = ೧೯೨೬ | firstdate = | country = {{Flag|ಭಾರತ}} | language = [[Tamil Language|ತಮಿಳು]] | website = [http://www.vikatan.com/] | issn = }} '''ಆನಂದ ವಿಕಟನ್''' [[ತಮಿಳು ಭಾಷೆ]] ಯ ಪ್ರಸಿದ್ಧ ವಾರಪತ್ರಿಕೆ.ಇದು ಚೆನ್ನೈನಿಂದ ಪ್ರಕಟವಾಗುತ್ತಿದೆ.ಇದು ೧೯೨೮ರಲ್ಲಿ ಪ್ರಾರಂಭವಾಯಿತು.<ref>{{cite web |title=Vanitha continues to lead regional language magazines |url=http://www.printweek.in/news/irs-2017-vanitha-continues-lead-regional-language-magazines-27929 |website=www.printweek.in}}</ref> == ಉಲ್ಲೇಖಗಳು == {{Reflist}} [[ವರ್ಗ:ಪತ್ರಿಕೋದ್ಯಮ]] [[ವರ್ಗ:ತಮಿಳುನಾಡು]] 9r59gdftvxg3iuzbnon14v4cwv1je3n ಕೇರಳ ಶಾಸನ ಸಭೆ 0 79093 1116638 1054555 2022-08-24T12:11:16Z CommonsDelinker 768 Niyamasabha.jpg ಹೆಸರಿನ ಫೈಲು Gbawdenರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ. wikitext text/x-wiki ==ಶಾಸಕಾಂಗ== *ಕೇರಳ ಶಾಸನ ಸಭೆಯನ್ನು , ''''ನಿಯಮಸಭಾ'''' (ಜನಪ್ರಿಯ ಹೆಸರು) ಎಂದು ಕರೆಯಲಾಗುತ್ತದೆ (ಮಲಯಾಳಂ: നിയമസഭ,) ಭಾರತದ ಕೇರಳ ರಾಜ್ಯದ ನಿಯಮಸಭಾ (ಎಂದರೆ ಕಾನೂನು ರೂಪಿಸವ ಸಭೆ), 29 ರಾಜ್ಯಗಳ ವಿಧಾನಸಭೆಗಳಲ್ಲಿ ಒಂದು ಕಾನೂನು ರೂಪಿಸುವ ಅಂಗವಾಗಿದೆ. ವಿಧಾನಸಭೆಯು 140 ಚುನಾಯಿತ ಪ್ರತಿನಿಧಿಗಳನ್ನು ಮತ್ತು ಆಂಗ್ಲೊ-ಇಂಡಿಯನ್ ಸಮುದಾಯದಿಂದ ಒಬ್ಬರು ನಾಮನಿರ್ದೇಶಿತ ಸದಸ್ಯರನ್ನು ಒಳಗೊಂಡಿದೆ. ಪ್ರತಿ ಚುನಾಯಿತ ಸದಸ್ಯನು ಕೇರಳದ ರಾಜ್ಯದ 140 ಕ್ಷೇತ್ರಗಳಲ್ಲಿ ಒಂದು ಕ್ಷೇತ್ರವನ್ನು ಪ್ರತಿನಿಧಿಸುತ್ತಾನೆ. ಅವನನ್ನು ವಿಧಾನಸಭಾ ಸದಸ್ಯ (MLA) ಎಂದು ಕರೆಯಲಾಗುತ್ತದೆ.<ref>http://www.niyamasabha.org/-{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ==ಇತಿಹಾಸ== *ಕೇರಳ ರಾಜಾಳ್ವಿಕೆಯಲ್ಲಿದ್ದ ವಿಧಾನಸಭೆಯ ವಿಕಾಸ 1888 ರಲ್ಲಿ ತಿರುವಾಂಕೂರಿನ ಒಂದು ಲೆಜಿಸ್ಲೇಟಿವ್ ಕೌನ್ಸಿಲ್ ರಚನೆಯಿಂದ ಆರಂಭವಾಗುವುದು. ಭಾರತದ ಉಪ ಖಂಡದಲ್ಲಿ ಭಾರತ ಬ್ರಿಟಿಷ್ ಅಧೀನ ವಾಗುವಮೊದಲೇ ಸ್ಥಳೀಯ ಶಾಸನ ಸಭೆ ಆರಂಭವಾಗುತ್ತು. . ತಿರುವಾಂಕೂರಿನ ಲೆಜಿಸ್ಲೇಟಿವ್ ಕೌನ್ಸಿಲ್ ನಂತರದ ವರ್ಷಗಳಲ್ಲಿ ಅನೇಕ ಬದಲಾವಣೆಗಳನ್ನು ಹೊಂದಿತು.. ಈ ಮಧ್ಯೆ ಶಾಸನಸಭೆಯಲ್ಲಿ ಜನರ ಭಾಗವಹಿಸುವಿಕೆಯನ್ನು ವ್ಯಾಪಕವಾಗಿ ತರಲು ಪ್ರಯತ್ನಿಸಿದರು. ಎಲ್ಲಾ ಪ್ರಯತ್ನಗಳು ಅಂತಿಮವಾಗಿ ಒಂದಕ್ಕಿಂತ ಪ್ರಾತಿನಿಧಿಕ ಸಂಸ್ಥೆ ಅವುಗಳೆಂದರೆ “ಶ್ರೀ ತಿರುವಾಂಕೂರಿನ ಮೂಲಮ್ ಜನಪ್ರಿಯ ಪ್ರತಿನಿಧಿ ಸಭೆ”ಯ ಉದಯಕ್ಕೆ ಕಾರಣವಾಯಿತು. *ಈ ಅಸೆಂಬ್ಲಿ, ಭೂಮಾಲೀಕರು, ಹಾಗೂ ವರ್ತಕರನ್ನು ಪ್ರತಿನಿಧಿಗಳನ್ನಾಗಿ ಹೊಂದಿತ್ತು. ಇದು ಜನರು ಸರಕಾರಕ್ಕೆ ತಮ್ಮ ಅವಶ್ಯಕತೆಗಳನ್ನು ತಿಳಿಸುವ ಅವಕಾಶ ನೀಡುವ ಗುರಿಯನ್ನು ಹೊಂದಿತ್ತು ಸರ್ಕಾರದ ಉತ್ತಮ ನೀತಿ ಮತ್ತು ಕ್ರಮಗಳನ್ನು ಜನರಿಗೆ ತಿಳಿಯುವಂತೆ ಮಾಡಲು ಆದರಿಂದ ಸರ್ಕಾರದ ಬಗೆಗೆ ಸಂಭವನೀಯ ತಪ್ಪು ಭಾವನೆಯನ್ನು ನಿವಾರಿಸವ ಉದ್ದೇಶ ಹೊಂದಿತ್ತು. . ಆ ಜನಪ್ರಿಯ ಅಸೆಂಬ್ಲಿ ದೇಶದ ಪ್ರತಿನಿಧಿಗಳನ್ನು ಒಳಗೊಂಡಿದ್ದು 1904 ಅಕ್ಟೋಬರ್ 1 ರಂದು ಇದು ಅಂತಿಮವಾಗಿ ಜನಪ್ರತಿನಿಧಿಗಳ ಸಭೆಯಾಗಿ ಮಾರ್ಪಟ್ಟಿತು. *ರಾಜಕೀಯ ಜಾಗೃತಿ ಮತ್ತು ಜನರ ಚಳವಳಿಯಿಂದಾಗಿ ಅಧಿಕಾರಿಗಳು ಜನರ ಪ್ರತಿನಿಧಿಗಳನ್ನು ಒಳಗೊಂಡ ಜನಪ್ರಿಯ ಅಸೆಂಬ್ಲಿ ರಚನೆಗೆ ಕಾಋಣವಾಯಿತು.. ಈ ಬಗ್ಗೆ 1 ಮೇ 1905 ರಂದು, ಒಂದು ಸನ್ನದನ್ನು ಹೊರಡಿಸಲಾಯಿತು. ಅದರಲ್ಲಿ 100 ಜನ ಅಸೆಂಬ್ಲಿ ಸದಸ್ಯರಲ್ಲಿ 77 ಚುನಾಯಿತರು ಮತ್ತು 23 ಜನ ಸದಸ್ಯರು 1 ವರ್ಷದ ಅವಧಿಗೆ, ನಾಮಕರಣ ಮಾಡುವುದು ಎಂಬ ನಿಯಮ ಮಾಡಲಾಯಿತು. ಆದರೆ ನಿಯಮಗಳ ಅಡಿಯಲ್ಲಿ ಚುನಾಯಿತ ಸದಸ್ಯರ ಸಂಖ್ಯ ಕಡಿಮೆ ಇತ್ತು. ಮತದಾನದ ಹಕ್ಕನ್ನು, 50 ರೂ.ಗೆ ಕಡಿಮೆ ಇಲ್ಲದೆ ವಾರ್ಷಿಕ ಪಾವತಿ ಭೂಕಂದಾಯ ಕೊಡುವವರು, ಅಥವಾ ಅವರ ನಿವ್ವಳ ಆದಾಯ 2000 ರೂ ಗೂ ಕಡಿಮೆ ಇಲ್ಲದ ವ್ಯಕ್ತಿಗಳಿಗೆ ನೀಡಲಾಯಿತು. ಅಥವಾ ಅವರ. ಮತ್ತು,ಮಾನ್ಯತೆ ಪಡೆದ ವಿಶ್ವವಿದ್ಯಾಲಯದ 10 ವರ್ಷಗಳ ಕಡಿಮೆ ಇಲ್ಲದಿರುವ ಅವಧಿಯ ಪದವೀಧರರು, ಮತ್ತು ತಾಲ್ಲೂಕಿನಲ್ಲಿ ತಮ್ಮ ನಿವಾಸ ಹೊಂದಿರುವವರಿಗೆ ನೀಡಲಾತಿತು. . ಜನಪ್ರಿಯ ಚುನಾಯಿತ ವಿಧಾನಸಭೆಯ ಸದಸ್ಯತ್ವ ವರ್ಷ ವರ್ಷ ಹೆಚ್ಚಾಯಿತು ಮತ್ತು 1921 ರಲ್ಲಿ ಅಂತಿಮವಾಗಿ ಚುನಾಯಿತ ಪ್ರತಿನಿಧಿಗಳು ಬಹುಮತ ಹೊಂದಿದರು. ಆಗ ಇದ್ದ 50 ಸದಸ್ಯರುಗಳಲ್ಲಿ 28 ಜನ ಆಯ್ಕೆಯಾಗಿದ್ದರು ಮತ್ತು ಉಳಿದ 22 ಜನ ನಾಮನಿರ್ದೇಶನ ಹೊಂದಿದವರಾಗಿದ್ದರು. *ಕೊಚ್ಚಿನ್ (ರಾಜರ ಆಳ್ವಿಕೆಯ) ಸಂಸ್ಥಾನದಲ್ಲಿ 30 ಚುನಾಯಿತ ಮತ್ತು 15 ನಾಮ ನಿರ್ದೇಶಿತ ಪ್ರತಿನಿಧಿಗಳ, ಒಂದು ಶಾಸನ ಸಭೆ (1925) ರೂಪಿಸಿದರು. 1920 ರಲ್ಲಿ ಬ್ರಿಟಿಷ್ ಆಳ್ವಿಕೆಯ ಮದ್ರಾಸ್ ಪ್ರಾಂತ್ಯದ ಮಲಬಾರ್ ಜಿಲ್ಲೆಯ ಪ್ರತಿನಿಧಿಗಳು ಮದ್ರಾಸ್ ವಿಧಾನಸಭೆಯಲ್ಲಿ ಇದ್ದರು. *ಭಾರತದ ಸ್ವಾತಂತ್ರ್ಯದ ನಂತರ 1949 ರಲ್ಲಿ ತಿರುವಾಂಕೂರ್ ಮತ್ತು ಕೊಚ್ಚಿನ್’ ವಿಲೀನಗೊಳಿಸಿ ಮೊದಲ ಶಾಸನ ಸಭೆ ರಚಿಸಲಾಯಿತು. ಅದನ್ನು ತಿರುವಾಂಕೂರ್ -ಕೊಚ್ಚಿನ್ ವಿಧಾನಸಭೆ ಎಂದುಕರೆಯಲಾಯಿತು. . . ತಿರುವಾಂಕೂರ್ ಮತ್ತು ಕೊಚ್ಚಿನ್ನಿಂದ, , ತಿರುವಾಂಕೂರ್ ಕೊಚ್ಚಿನ್ ಯ ತಿರುವಾಂಕೂರ್ ಮತ್ತು ಕೊಚ್ಚಿನ್’ನ ವಿಧಾಯಕ ಘಟಕಗಳಲ್ಲಿ 178 ವಿಧಾನಸಭೆಯ (ಸದಸ್ಯರು) ಪ್ರತಿನಿಧಿಗಳಿದ್ದರು. ಮಲಬಾರ್ ಪ್ರದೇಶದ ಪ್ರತಿನಿಧಿಗಳು ಮದ್ರಾಸ್ ವಿಧಾನಸಭೆಯಲ್ಲಿದ್ದರು. ==ತಿರುವನಂತಪುರಂನಲ್ಲಿ ಕೇರಳ ಶಾಸನಸಭೆ == ;ಭಾಷಾವಾರು ಪ್ರಾಂತ ರಚನೆ, *ಕೇರಳ ಶಾಸನ ಸಭೆಯು 1956 ರಲ್ಲಿ ಭಾಷಾವಾರು ಆಧಾರದ ಮೇಲೆ ಕೇರಳದರಾಜ್ಯ ರಚನೆಯಾಯಿತು. ಅದರಲ್ಲಿ ತಿರುವಾಂಕೂರು,ಕೊಚ್ಚಿನ್ ಮತ್ತು ಮಲಬಾರ್ ಪ್ರದೇಶಗಳನ್ನು ವಿಲೀನಗೊಳಿಸಲಾಯಿತು. ಕೇರಳ ರಾಜ್ಯದ ಮೊದಲ ಸಾರ್ವತ್ರಿಕ ಚುನಾವಣೆ ಫೆಬ್ರವರಿ-ಮಾರ್ಚ್ 1957 ರಲ್ಲಿ ನಡೆಯಿತು. ಮೊದಲ ವಿಧಾನ ಸಭೆ 5 ಏಪ್ರಿಲ್, 1957 ರಂದು ನಿರ್ಮಿಸಲ್ಪಟ್ಟಿತು. ಕೇರಳ ಶಾಸನಸಭೆಯು ನಾಮನಿರ್ದೇಶಿತ ಸದಸ್ಯರನ್ನು ಸೇರಿಸಿ 127 ಸದಸ್ಯರನ್ನು ಹೊಂದಿತ್ತು. ತರುವಾಯ ಮಲಪ್ಪುರಂ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ರಚನೆಯ ನಂತರ, ಸದಸ್ಯರ ಸ್ಥಾನಗಳ ಸಂಖ್ಯೆ 140 ಕ್ಕೆ ಏರಿತು. 2010 ರಲ್ಲಿ ಪ್ರಸ್ತುತ ಸೀಮಾ ನಿರ್ಣಯ ಸಮಿತಿ ಒಟ್ಟು 140 ಸದಸ್ಯರ ಸ್ಥಾನಕ್ಕೇ ನಿಗದಿಪಡಿಸಿತು.<ref>http://klaproceedings.niyamasabha.org/</ref> ==ಕೇರಳ ಶಾಸನ ಸಭೆಯು ಚುನಾವಣಾ 1957== *ರಾಜ್ಯ ಪುನಸ್ಸಂಘಟನೆ ಕಾಯಿದೆ ನಂತರ, 1956 ರಲ್ಲಿ ಅಸೆಂಬ್ಲಿ ಚುನಾವಣಾ ಕ್ಷೇತ್ರಗಳನ್ನು 106 ರಿಂದ 117 ಸ್ಥಾನಗಳಿಗೆ ನಂತರ, 1957 ರಲ್ಲಿ 126 ಸ್ಥಾನಗಳಿಗೆ ಹೆಚ್ಚಿಸಲಾಯಿತು. *ಭಾರತದ ಚುನಾವಣಾ ಆಯೋಗ, 28 ಫೆಬ್ರವರಿ -11 ಮಾರ್ಚ್ 1957 ಹೊಸದಾಗಿ ರಚನೆಗೊಂಡ ರಾಜ್ಯದ ಚುನಾವಣೆಗಳನ್ನು ನಡೆಸಿತು. ಚುನಾವಣೆಯಲ್ಲಿ 126 ಸ್ಥಾನಗಳನ್ನು (114 ಚುನಾವಣಾ ಕ್ಷೇತ್ರಗಳಲ್ಲಿ) ಇದರಲ್ಲಿ 12 ಎರಡು ಸದಸ್ಯ ಕ್ಷೇತ್ರಗಳಲ್ಲಿ ಸೇರಿದಂತೆ ನಡೆದವು-( 11 ಮತ್ತು ಒಂದು ಪರಿಶಿಷ್ಟ ಜಾತಿ ಮತ್ತು ಕಾಯ್ದಿರಿಸಲಾಗಿತ್ತು) ಇದರಲ್ಲಿ 406 ಅಭ್ಯರ್ಥಿಗಳು ಇದ್ದರು. ಮತದಾನ 65,49% ಆಗಿತ್ತು. ಭಾರತ ಕಮ್ಯುನಿಸ್ಟ್ ಪಕ್ಷವು ಐದು ಸ್ವತಂತ್ರರ ಬೆಂಬಲದೊಂದಿಗೆ ಸರ್ಕಾರವನ್ನು ರಚಿಸಿತು. 5 ಏಪ್ರಿಲ್ 1957 ರಂದು ಇ. ಎಮ್.ಎಸ್. ನಂಬೂದಿರಿಪಾದ್ ಕೇರಳದ ಮತ್ತು ದೇಶದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾದರು. (ಪಿಎಸ್ಪಿ ಮೊದಲು ಆದರೂ ಅದು ಟ್ರಾವಂಕೂರು ಕೊಚಿನ್ ರಾಜ್ಯದ ಆಳ್ವಿಕೆ). ಆದರೆ 1959 ರಲ್ಲಿ ಕೇಂದ್ರ ಸರ್ಕಾರ ವಿಮೋಚನೆಯ ಹೋರಾಟದ ಕಾರಣ ಸರ್ಕಾರವನ್ನು ವಜಾ ಮಾಡಿತು * ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 124ಸ್ಪರ್ದೆ; 43ಗೆಲವು * ಭಾರತದ ಕಮ್ಯುನಿಸ್ಟ್ ಪಕ್ಷ: 101 ಸ್ಪರ್ದೆ; 60 ಗೆಲವು * ಪ್ರಜಾ ಸಮಾಜವಾದಿ ಪಕ್ಷ 65ಸ್ಪರ್ದೆ; 9 ಗೆಲವು * ಸ್ವತಂತ್ರ 86ಸ್ಪರ್ದೆ; 14 ಗೆಲವು <ref>"Statistical Report on General Election, 1957 : To the Legislative Assembly of Kerala" (PDF). Election Commission of India. Retrieved 2014-10-14.</ref><ref>"History of Kerala Legislature". kerala.gov.in. Retrieved 8 April 2014.</ref> ==ಪ್ರಸ್ತುತದ ವಿಧಾನಸಭೆ== *ಪ್ರಸ್ತುತ ಶಾಸಕಾಂಗವು ಕೇರಳದ ರಚನೆಯಾದಾಗಿನಿಂದ, 13 ನೆಯ ವಿಧಾನಸಭೆಯಾಗಿದ್ದು. ಸ್ಪೀಕರ್’ ಶ್ರೀ ಜಿ.ಕಾರ್ತಿಕೇಯನ್'ರವರು ರ( 7 ಮಾರ್ಚ್ 2015 ರಂದು ಅವರ ಸಾವಿನ ಕಾರಣ ಖಾಲಿ ಇದೆ). ಡೆಪ್ಯುಟಿ ಸ್ಪೀಕರ್ ಶ್ರೀ ಎನ್ ಶಕ್ತಾನ್ ರವರು. ವಿಧಾನಸಭೆಯ ನಾಯಕರು ಉಮ್ಮನ್ ಚಾಂಡಿ,- ಕಾಂಗ್ರೆಸ್ ಶಾಸಕಾಂಗ ಪಕ್ಷದ ಮುಖಂಡರಾಗಿದ್ದಾರೆ. ವಿ.ಎಸ್.ಅಚ್ಯುತಾನಂದನ್ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಮುಂದಿನ ಕೇರಳ ವಿಧಾನಸಭಾ ಚುನಾವಣೆ 2016 ಮೇ 16ರಂದು ನೆಡೆಯುವುದು.<ref>http://indianexpress.com/article/india/india-news-india/tamil-nadu-kerala-west-bengal-assam-polls-in-april-may/</ref> ==ನಿಯಮಸಭಾ ಸಂಕೀರ್ಣ== ವಿಧಾನಸಭೆಯನ್ನು '''ನಿಯಮಸಭಾ''' ಎಂದು ಕರೆಯಲಾಗುತ್ತದೆ ಮತ್ತು ಅದು ಹೊಸ ಶಾಸಕಾಂಗ ಸಂಕೀರ್ಣ ದಲ್ಲಿ ವ್ಯವಹರಿಸುವುದು. ಈ 5 ಅಂತಸ್ತಿನ ಸಂಕೀರ್ಣ ಭಾರತದ ಅತಿದೊಡ್ಡ ಸಂಕೀರ್ಣಗಳಲ್ಲಿ ಒಂದು. ಸೆಂಟ್ರಲ್ ಹಾಲ್ ಅಲಂಕಾರಿಕ ತೇಗ ಮತ್ತು ಬೀಟೆಯ ಹಲಗೆ ಜೋಡಣೆಯನ್ನು ಹೊಂದಿರುವ ಅತ್ಯಂತ ಸೊಗಸಾದ ಮತ್ತು ಭವ್ಯ ಪ್ರಾಂಗಣ ಹೊಂದಿದೆ. 1997 ರಲ್ಲಿ ಹೊಸ ಸಂಕೀರ್ಣವನ್ನು ಸಿದ್ಧಪಡಿಸಿದ ನಂತರ, ಹಳೆಯ ಅಸೆಂಬ್ಲಿ ಕಟ್ಟಡವನ್ನು ಶಾಸಕಾಂಗ ಮ್ಯೂಸಿಯಂ ಆಗಿ ಪರಿವರ್ತಿಸಲಾಯಿತು. ಮೊದಲು ರಾಜ್ಯ ಸಚಿವಾಲಯ ಆ ಸಂಕೀರ್ಣದಲ್ಲಿ ನೆಲೆಗೊಂಡಿತ್ತು.<ref>http://www.niyamasabha.org/</ref> ==ವಿಧಾನಸಭಾ ಚುನಾವಣೆ 2006== ಕೇರಳದ 140 ಕ್ಷೇತ್ರಗಳಲ್ಲಿ ಮೊದಲ ಹಂತದ 59 ಕ್ಷೇತ್ರಗಳಿಗೆ ಏಪ್ರಿಲ್ 22, 2006 ರಂದು ಮತದಾನ ನಡೆಯಿತು. ಎರಡನೆಯ ಹಂತದ 66 ಕ್ಷೇತ್ರಗಳಿಗೆ ಏಪ್ರಿಲ್ 29, 2006 ರಂದು ನಡೆಯಿತು. ಉಳಿದ ಕೊನೆಯ ಹಂತದ 15 ಕ್ಷೇತ್ರಗಳಿಗೆ ಮೇ 3, 2006 ಮತದಾನ ನಡೆಯಿತು. ಎಣಿಕೆಯನ್ನು 2006 ರ ಮೇ 11 ರಂದು ನಡೆಸಲಾಯಿತು. {{col-begin}} {{Col-1-of-2}} * '''ಆಡಳಿತ ಪಕ್ಷ''' * ನಾಯಕ ವಿ ಎಸ್ ಅಚ್ಯುತಾನಂದನ್ (ಮುಖ್ಯಮಂತ್ರಿ) * ಪಕ್ಷದ ಸಿಪಿಐ (ಎಂ) * ಒಕ್ಕೂಟ ಎಲ್ಡಿಎಫ್ * ನಾಯಕ -ಕ್ಷೇತ್ರ- ಮಲಂಪುಳಾ * ಗೆದ್ದಸ್ಥಾನಗಳು 99 * ಸ್ಥಾನ ಬದಲಾವಣೆ +56 * ಜನಪ್ರಿಯ ಮತ ಗಳಿಕೆ 7.558.834 6.679.557 * ಶೇಕಡಾವಾರು: 48.63% {{Col-2-of-2}} * '''ಪ್ರತಿಪಕ್ಷ''' * ಒಕ್ಕೂಟ:ಯುಡಿಎಫ್ * ನಾಯಕ: ಉಮ್ಮನ್ ಚಾಂಡಿ :ಕಾಂಗ್ರೆಸ್ * ಕ್ಷೇತ್ರ- : ಪುತುಪ್ಪಲ್ಲಿ * ಗೆದ್ದ ಸ್ಥಾನಗಳು: 40 * ಸ್ಥಾನ ಬದಲಾವಣೆ: -56 * ಜನಪ್ರಿಯ ಮತ ಗಳಿಕೆ :6.679.557 *ಪ್ರಮಾಣ: 42.98% {{col-end}} ==ಫಲಿತಾಂಶಗಳು ಚುನಾವಣೆ 2011== ;ಯುಡಿಎಫ್ (UDF) ವಿರುದ್ಧ ಎಲ್ಡಿಎಫ್(LDF) ಫಲಿತಾಂಶಗಳು: *ಚುನಾವಣಾ ಸ್ಥಾನಿಕ ಎಲ್.ಡಿ.ಎಫ್ 68 ಸ್ಥಾನಗಳನ್ನು ಪಡೆದರೆ, ಯುಡಿಎಫ್ ಸಮ್ಮಿಶ್ರ ಒಕ್ಕೂಟ 72 ಸ್ಥಾನಗಳಲ್ಲಿ ವಿಜೇತ ವಾಯಿತು. ಇದು 140 ವಿಧಾನಸಭಾ ಸ್ಥಾನಗಳ ಪೈಕಿ ಒಂದು ದುರ್ಬಲ/ತೆಳು ಗೆಲುವು. ಯುಡಿಎಫ್ ಪ್ರಮುಖ ಮತ್ತಷ್ಟು ಉಪಚುನಾವಣೆ ನಂತರದ ನೆಯ್ಯತ್ತಿಂಕರ ಕ್ಷೇತ್ರದ ಸ್ಥಾನಿಕ ಶಾಸಕ ಆರ್ ಸೆಲ್ವರಾಜ್ ಯುಡಿಎಫ್'ಗೆ ಸೇರಲು ಎಲ್ಡಿಎಫ್'ಗೆ ರಾಜಿನಾಮೆ ನೀಡಿ ಮರು ಆಯ್ಕೆ ಪಡೆದರು; ಈ ಮೂಲಕ ಯುಡಿಎಫ್' 73 ಕ್ಕೆ ಬಲ ವಿಸ್ತರಿಸಿತು. *ಯುಡಿಎಫ್ ನಾಯಕ ಕಾಂಗ್ರೆಸ್'ನ ಉಮ್ಮನ್ ಚಾಂಡಿ ಅವರು ತನ್ನ ಇತರ ಆರು ಮಂತ್ರಿಗಳ ಜೊತೆ ಮೇ 18, 2011 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಇತರ ಹದಿಮೂರು ಸಚಿವರನ್ನು ತಮ್ಮ ಸಚಿವ ಸಂಪುಟಕ್ಕೆ ಸೇರಿಸಿಕೊಂಡರು. ===ಫಲಿತಾಂಶಗಳು: ಸಾರಾಂಶ=== {|class="wikitable"|align="left" |-bgcolor="#e4e8ff" | ಯು.ಡಿಎಫ್ ||ಎಲ್'ಡಿ'ಎಫ್||ಎನ'ಡಿ.ಎ.|| ಇತರೆ |-bgcolor="Yellow" | 72 ||68 ||0|| 0 |- |} ==ಫಲಿತಾಂಶಗಳು ಚುನಾವಣೆ 2016== ==ನೋಡಿ== *[[ಕೇರಳ ವಿಧಾನಸಭೆ ಚುನಾವಣೆ 2011]] *[[ತಮಿಳುನಾಡು ವಿಧಾನಸಭೆ ಚುನಾವಣೆ ೨೦೧೧]] *[[ಭಾರತದ ಚುನಾವಣೆಗಳು 2016]] *[[ಕೇರಳ ವಿಧಾನಸಭೆ ಚುನಾವಣೆ, 2016]] *[[ಕೇರಳ]] ==ಉಲ್ಲೇಖ== [[ವರ್ಗ:ಭಾರತದ ಚುನಾವಣೆಗಳು]][[ವರ್ಗ:ಭಾರತ]][[ವರ್ಗ:ವಿಧಾನಸಭೆ ಚುನಾವಣೆಗಳು]][[ವರ್ಗ:ತಮಿಳುನಾಡು]] [[ವರ್ಗ:ಕೇರಳ|']] ng5g4dd1t61rut9djgc1cj0236sgxwb ಟೆಂಪ್ಲೇಟು:Country data ಕರ್ನಾಟಕ 10 80088 1116665 683010 2022-08-24T16:10:49Z CommonsDelinker 768 ಚಿತ್ರ Flag_of_Karnataka.svgರ ಬದಲು ಚಿತ್ರ Flag_of_the_Kannada_people.svg ಹಾಕಲಾಗಿದೆ. wikitext text/x-wiki {{ {{{1<noinclude>|country showdata</noinclude>}}} | alias = ಕರ್ನಾಟಕ | flag alias = Flag of the Kannada people.svg | size = {{{size|}}} | name = {{{name|}}} }} 8qmmrse064lfv9nvq0iqzmbpcsokkiz ಸದಸ್ಯ:Prajithanr3/sandbox 2 80291 1116690 1116519 2022-08-24T21:17:32Z CommonsDelinker 768 Shaan.jpg ಹೆಸರಿನ ಫೈಲು Polarlysರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ. wikitext text/x-wiki '''ಶಾನ್{ಗಾಯಕ}''' =='''ಆರ೦ಭಿಕ ಜೀವನ'''== ಶಾನ್, ಅವರ ಪೂರ್ಣ ಹೆಸರು ಶಾ೦ತನು ಮುಖರ್ಜೀ. ನಮ್ಮ ಭಾರತದ ಗಾಯಕರಲ್ಲಿ ಒಬ್ಬರು. ಇವರು ಹಿ೦ದಿ, ಬೆ೦ಗಾಲಿ, ಮರಾಠಿ, ಉರ್ದು, ತೆಲುಗು ಹಾಗೂ ಕನ್ನಡ ಚಿತ್ರಗಳಲ್ಲಿ ಹಿನ್ನೆಲೆಗಾಯನ ಹಾಡಿದ್ದಾರೆ. ಅಲ್ಲದೆ ಕಿರುತೆರೆಯ "ಸ ರಿ ಗ ಮ ಪ" ಲಿಟಲ್ ಚಾಮ್ಪ್ಸ್ ಹಾಗೂ ಸ್ಟಾರ್ ವಾಯ್ಸ್ ಆಫ್ ಇ೦ಡಿಯಾ ಶೋಗಳಲ್ಲಿ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದರು.ಇವರ ಹಾದಿ ೧೯೮೯ನೇ ವರ್ಷದಲ್ಲಿ ಶುರುವಾಯಿತ್ತು. ಆಗ ಅವರಿಗೆ ಕೇವಲ ೧೭ನೇ ವರ್ಷ ವಯಸ್ಸು.<ref>http://www.hindustantimes.com/music/jeetey-hai-shaan-se/story-slpKzReaT0NGQiO0s7FRRI.html</ref>ಶಾನ್ ರವರು ೩೦-೯-೧೯೭೨ ರ೦ದು ಕಾನ್ಡ್ವ ಎ೦ಬ ಪ್ರದೇಶದಲ್ಲಿ ಜನಿಸಿದರು. ಅವರ ತ೦ದೆ ದಿ||ಮನಸ್ಸ್ ಮುಖರ್ಜೀ,ಸ೦ಗೀತ ನಿರ್ದೇಶಕರು ಹಾಗೂ ಅವರ ಅಜ್ಜ ಜಾಹರ್ ಮುಖರ್ಜೀ ಸಾಹಿತಿಗಾರ,ಶಾನ್ ರವರ ತ೦ಗಿ ಸಾಗರಿಕ-ಗಾಯಕಿ. ಶಾನ್ ೧೩ ವರ್ಷದ ಬಾಲಕ, ತ೦ದೆಯ ದೇಹ೦ತ್ಯವಾದನ೦ತರ ತಾಯಿಯ ಪ್ರೋತ್ಸಾಹದೊ೦ದಿಗೆ ಇವರು ಸ೦ಗೇತದ ಕ್ಷೇತ್ರದಲ್ಲಿ ಪ್ರವೇಶಿಸಿದರು.ಇವರನ್ನು ಸ೦ಗೀತದ ದಿಗ್ಗಜ ಎ೦ದು ದೇಶ-ವಿದೇಶಗಳಲ್ಲಿಯೂ ಜನಪ್ರಿಯ. =='''ಆರ೦ಭಿಕ ವರ್ಷಗಳು ಮತ್ತು ಹಿನ್ನೆಲೆ ಗಾಯನ'''== ಇವರು ಸ೦ಗೀತಕ್ಕಾಗಿಯೇ ಶ್ರಮಿಸಿದರು. "ಫನಾ" ಚಿತ್ರದ ಚಾ೦ದ್ ಸಿಫಾರಿಷ್ ಮತ್ತು "ಸಾವರಿಯಾ" ಚಿತ್ರದ ಜಬ್ಸೆತೆರೆ ನೈನ ಹಾಡಿಗೆ '''ಫಿಲ್ಮ್ ಫೇರ್ ಅವಾರ್ಡ್''' ಸಿಕ್ಕಿದೆ. ಇವರಿಗೆ [[ಹಿನ್ನೆಲೆ ಗಾಯನ|ಹಿನ್ನೆಲೆ ಗಾಯನಕಾಗಿ]] ಹಲವಾರು ಪ್ರಶಸ್ತಿಗಳು ದೊರೆತ್ತಿವೆ. ೨೦೦೦ ವರ್ಷದಲ್ಲಿ '''ಎ೦.ಟಿ.ವಿ ಏಷ್ಯ ಮ್ಯೂಸಿಕ್ ಪ್ರಶಸ್ತಿ'''. ಇವರ ಪ್ರಸಿದ್ದ ಆಲ್ಬಮ್ "ತನ್ಹಾದಿಲ್" ಮೆಚ್ಚಿಗೆಯನ್ನು ತ೦ದಿತ್ತು. ಕಿರುತೆರೆಯ ಸ೦ಗೀತ ನಿರ್ದೇಶಕರಾಗಿ "ಜೀ ಟಿ ವಿ" ಶೋನಲ್ಲಿ ದೊರೆತ್ತಿದೆ. ಇನ್ನೂ ಮು೦ತಾದ ಪ್ರಶಸ್ತಿಗಳು ಇವರ ಜೀವನಾಧಿಯಲ್ಲಿ ಬ೦ದಿವೆ.ಇವರು ಭಾರತದ ಗಾಯಕರಲ್ಲದೆ ಅ೦ತಾರಾಷ್ತ್ರೀಯ ಗಾಯಕರು ಹೌದು, ವಿಶ್ವ ಪ್ರಸಿದ್ದರಾಗಿ ಈಗಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಅ೦ತಾರಾಷ್ತ್ರೀಯ ಸಿನಿಮಾಗಳಾದ "ದ ಕ್ರೋನಿಕಲ್ ಆಫ್ ನೈನ","ದ ಲಯನ್","ದ ವಿಚ್" ಮತ್ತು "ದ ವರ್ಡಬ್" ಚಿತ್ರಗಳಲ್ಲಿ ಅಲೆ ಹಾಡುಗಳನ್ನು ರಚಿಸಿದ್ದಾರೆ. ರಾಷ್ರೀಯ ಹಾಗೂ ಅ೦ತಾರಾಷ್ತ್ರೀಯ ಮಟ್ಟದ ಭಾರತೀಯ ಗಾಯಕ ಎ೦ದು ಗುರುತಿಸಲ್ಪಟ್ಟ ಸ೦ಗೀತದ ಜನಪ್ರೀಯ ದಿಗ್ಗಜ.ಶಾನ್ ನಟನೆಯಲ್ಲೂ ಪ್ರಸಿದ್ದ, ಇವರ ಕೆಲವು ಚಲನಚಿತ್ರಗಳು ಈಗಿವೇ, "ದಮನ್" "ಎ ವಿಕ್ಟಮ್ ಆಫ್ ಮೇರಿಟಲ್ ವೈಲೆನ್ಸ್", ರವೀನ ಟ೦ಡನ್ ಅಭಿನಯದ ಚಿತ್ರವಾಗಿತ್ತು. ಹಾಗೆಯೇ 'ಮಲೈಕ ಅರೋರ' ಹಾಗೂ 'ಬಿಪಾಷ ಬಾಸು' ನಟಿಯರ ಜೊತೆ ಸಹ ನಟಿಸಿದ್ದಾರೆ.ಕಿರುತೆರೆಯ ಮಧ್ಯಮದಲ್ಲಿ 'ಸ ರಿ ಗ ಮ ಪ' 'ಜೀ ಟಿ ವಿ'ಯಲ್ಲಿ ೨೦೦೦-೨೦೦೬ ಸತತವಾಗಿ ಆರು ವರ್ಷ ಸ೦ಗೀತದ ಅಲೆ ಹುಚ್ಚು ಎಬ್ಬಿಸಿದ ಭಾರತದ ಒ೦ದು ಪ್ರಸಿದ್ದವಾದ ಗಾಯಕ, ಹಾಗೇ ೨೦೦೩ರಲ್ಲಿ '''ಇ೦ಡಿಯನ್ ಟೆಲಿ ಅವಾರ್ಡ್''' ಶೋನಲ್ಲೂ ಭಾಗವಯಿಸಿದರು.ಇದಕ್ಕೆ ಪ್ರಶಸ್ತಿ ವಾಹಿನಿಯಿ೦ದ ದೊರೆಯಿತು. ಸ೦ಗೀತ ನಿರ್ದೇಶಕರಾಗಿ ಹಲವಾರು ಶೋಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ, ''"ಉದಾ:ಅ೦ತಾಕ್ಷರಿ".'' =='''ಇತರ ಯೋಜನೆಗಳು'''== ಶಾನ್ ರವರ ಧ್ವನಿ ಕನ್ನಡ ಚಲನಚಿತ್ರಗಳಲ್ಲಿ ಗಾಯನವಾಡಿದ್ದಾರೆ. ಕನ್ನಡದ ಪ್ರಮುಖ ನಟರಾದ [[ಶಿವರಾಜ್‍ಕುಮಾರ್ (ನಟ)|ಶಿವರಾಜ್ಕುಮಾರ್]], ಪುನಿತ್ ರಾಜ್ಕುಮಾರ್, [[ಗಣೇಶ್ (ನಟ)|ಗಣೇಶ್]], ದರ್ಶನ್, [[ದಿಗಂತ್ (ನಟ)|ದಿಗ೦ತ್]], ದುನಿಯಾ ವಿಜಯ್ ಅವರ ಕೆಲವು ಹಾಡುಗಳು ಜನರು ಕೇಳಿಬ೦ದಿವೆ. ಸುಪ್ರಸಿದ್ದ ಹಾಗೂ ಜನಪ್ರಿಯ ಹಾಡುಗಳಾದ "ಏನೊ ಒ೦ಥರ"-ಹುಡುಗಾಟ ಚಿತ್ರದಿ೦ದ,"ಥರ ಥರ ಒ೦ಥರ"-ಬಿ೦ದಾಸ್ ಚಿತ್ರದಿ೦ದ,"ಅಮ್ಮ ಅಮ್ಮ ಐ ಲವ್ ಯು"-ಮೋರ್ಯ ಚಿತ್ರದಿ೦ದ,"ಶುರುವಾಗಿದೆ ಸು೦ದರ"-ಮಳೆಯಲ್ಲಿ ಜೊತೆಯಲ್ಲಿ,"ಕುಡಿನೋಟವೆ ಮನಮೋಹಕ"-ಪರಿಚಯ ಚಿತ್ರದಿ೦ದ,"ಜೊತೆಯಲ್ಲಿ ನೀ ಬಾರೊ"-ಜೊತೆಗಾರ ಚಿತ್ರದಿ೦ದ,"ಓ ಜೀವವೇ"-ಶೈಲೂ ಚಿತ್ರದಿ೦ದ,"ಅ೦ತು ಇ೦ತು"-ಮು೦ಜಾನೆ ಚಿತ್ರದಿ೦ದ,"ಕಳ್ಳಿ ನೀನು"-ದ೦ಡ೦ ದಶಗುಣ೦ ಚಿತ್ರದಿ೦ದ,"ಯಮ್ಮ ಯಮ್ಮ"-ರೌಡಿ ಅಳಿಯ ಚಿತ್ರದಿ೦ದ,"ಕುಶಿಯಾಗಳಿ"-ಪ್ರಿನ್ಸ್ ಚಿತ್ರದಿ೦ದ ಹಾಗೂ "ನೀ ತ೦ದಿರುವೆ"-ಕಾರ್ತಿಕ್ ಚಿತ್ರಗಳಲ್ಲಿ ಇವರು ಹಾಡಿದ್ದಾರೆ.ಹಾಗೆಯೇ ನಮ್ಮ ರಾಷ್ಟ್ರೀಯ ಭಾಷೆಯ ಹಿ೦ದಿ ಬಾಲಿವುಡ್ ಚಲನಚಿತ್ರಗಳಾದ ನಟರಿಗೆ ಧ್ವನಿ ಗಾಯನಹಾಡಿದ್ದಾರೆ.ಖ್ಯಾತ ಸೂಪರ್ ಸ್ಟಾರ್ಗಳಾದ ಅರ್ಜುನ್ ರಾಮ್ಪಾಲ್,ಶಾರುಕ್ ಖಾನ್,ಸಲ್ಮಾನ್ ಖಾನ್,ಅಮೀರ್ ಖಾನ್, ಹ್ರಿತಿಕ್ ರೋಷನ್ ,ಸೈಫ್ ಅಲಿ ಖಾನ್,ಶಯನ್ ಮುನ್ಶಿ,ಅನಿಲ್ ಕಪೂರ್,ರನ್ಬಿರ್ ಕಪೂರ್ ಮು೦ತಾದವರು."ಒ ಪೆಹಲಿಬಾರ್"-ಪ್ಯಾರ್ ಮೆ ಕಭಿ ಕಭಿ ಚಿತ್ರದಿ೦ದ,"ತೂನೆ ಮುಜೆ ಪೆಹಚಾನ್ ನಹಿ"-ರಾಜುಚಾಚಾ ಚಿತ್ರದಿ೦ದ,"ಅಪನಿ ಯಾದೋ೦ಕೊ"-ಪ್ಯಾರ್ ಇಷ್ಕ್ ಮುಹಬತ್,"ನಿಕಮ್ಮ ಕಿಯಾ ಇಸ್ ದಿಲ್ ನೇ"-ಕ್ಯಾ ದಿಲ್ ನೇ ಕಹಾ,"ಓ ರೇ ಕಾ೦ಚಿ"-ಅಶೋಕ ಚಿತ್ರದಿ೦ದ,"ರಾಕ್ ಆ೦ಡ್ ರೋಲ್ ಸೋನಿಯೆ"-ಕಭಿ ಅಲ್ವಿದ ನಾ ಕೆಹನ,"ಹೇ ಶೋನ"-ತರರ೦ಪ೦,"ಬ೦ ಬ೦ ಬೋಲೆ"-ತಾರೆ ಜಮೀನ್ ಪರ್ ,"ಬೆಹತಿ ಹವಾ ಸ ತಾಓ"-ತ್ರಿ ಹಿಡಿಯಟ್ಸ್,"ಚಾ೦ದ್ ಸಿಫಾರಿಷ್"-ಫನಾ,"ಓ೦ ಶಾ೦ತಿ ಓ೦"-ಓ೦ ಶಾ೦ತಿ ಓ೦ ಚಿತ್ರದಿ೦ದ,"ಆಹೊ ಮಿಲೊ ಚಲೊ"-ಜಬ್ ವಿ ಮೆಟ್,"ಜಬ್ಸೆತೆರೆ ನೈನ"- ಸಾವರಿಯಾ,"ಚಾರ್ ಕದಮ್"-ಪಿ.ಕೆ ,"ಕೋಯಿ ಕಹೆ ಕೆಹತ ರಹೆ" ಮತ್ತು "ವೋ ಲಡ್ಕಿ ಹೈ ಕಹಾ"- ದಿಲ್ ಚಾಹತ ಹೈ ಚಿತ್ರದಿ೦ದ,"ಮೈ ಹೂ ಡಾನ್ "-ಡಾನ್, "ಸಿನಿಮಾ ದೇಖೆ ಮಮ್ಮ"-ಸಿ೦ಗ್ ಇಸ್ ಬ್ಲಿ೦ಗ್ ಚಿತ್ರದಿ೦ದ,"ತೇರೆ ನೈನ"-ಜೈ ಹೊ ಮು೦ತಾದ ಚಿತ್ರಗಳಲ್ಲಿ ಇವರು ತನ್ನ ಗಾಯನದಿ೦ದ ಎಲ್ಲರನ್ನು ವಿಸ್ಮಯಿಸಿದ್ದಾರೆ.ಅಷ್ಟೇ ಅಲ್ಲದೆ ಟಿ.ವಿ ಸೀರಿಯಲ್ಗಳಿಗೂ ಸ೦ಗೀತ ಸ೦ಯೋಜನೆ ಮಾಡಿದ್ದಾರೆ. ಅವರು ಸ೦ಯೋಜಿಸಿದ ಆಲ್ಬಮ್ "ತನ್ನ್ಹದಿಲ್" ಸೂಪರ್ ಡೂಪರ್ ಹಿಟ್ ತ೦ದುಕೊಟ್ಟಿತ್ತು. ಇವರು ಪರಭಾಷೆಯಲ್ಲೂ ಗಾಯನ ಹಾಡಿದ್ದಾರೆ, ನೇಪಾಳದ ಚಿತ್ರಕ್ಕೂ ಹಾಡಿದ್ದಾರೆ. ಚಿತ್ರ "ಹಾದ ಜೀದ೦ಗಿ" ಸುಪ್ರಸಿದ್ದ ಗೀತೆ. ಶಾನ್ ತಮ್ಮ ಧ್ವನಿಯ ಇ೦ಪಾದ ಹಾಡುಗಳು ಪರಭಾಷೆಯದ ತಮಿಳು, ತೆಲುಗು, ಒರಿಯಾ, ಮರಾಠಿ, ಪ೦ಜಾಬಿ, ಇ೦ಗ್ಲಿಷ್, ಮಳಯಾಳ೦, ಬೆ೦ಗಾಲಿ, ನೇಪಾಲಿ, ಪಾಕಿಸ್ತಾನದಲ್ಲೂ ರಾರಾಜಿಸುತ್ತಿದೆ. ಇವರು ಎಲ್ಲಾ ರೀತಿಯ ಹಾಡುಗಳಿಗೆ ಪ್ರಸಿದ್ದ ದೇಶಭಕ್ತಿ ಗೀತೆ,ಪಾಪ್,ಹಿಪ್-ಹಾಪ್,ರಾಕ್,ಪ್ರಣಯ,ಮಧುರಗಳಿಗೆ ತನ್ನ ಧ್ವನಿ ನೀಡಿದ್ದಾರೆ. ಇವರು ಮೊದಲಬಾರಿಗೆ ಸಹಿಹಾಕಿದ್ದು ''ಮ್ಯಾಗನ ಸೌ೦ಡ್ ರೆಕಾಡಿ೦ಗ್ ಕ೦ಬನಿ''.<ref>http://www.glamsham.com/movies/news/06/may/08shaan.asp#</ref> =='''ಉಲ್ಲೇಖನಗಳು'''== {{reflist}} 8cs7if92kwjn1eqzqx8v2s45a2hd52p ಶಾನ್ 0 82934 1116691 1116248 2022-08-24T21:17:44Z CommonsDelinker 768 Shaan.jpg ಹೆಸರಿನ ಫೈಲು Polarlysರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ. wikitext text/x-wiki ಶಾನ್, ಅವರ ಪೂರ್ಣ ಹೆಸರು ಶಾ೦ತನು ಮುಖರ್ಜೀ. ನಮ್ಮ ಭಾರತದ ಗಾಯಕರಲ್ಲಿ ಒಬ್ಬರು. ಇವರು ಹಿ೦ದಿ, ಬೆ೦ಗಾಲಿ, ಮರಾಠಿ, ಉರ್ದು, ತೆಲುಗು ಹಾಗೂ ಕನ್ನಡ ಚಿತ್ರಗಳಲ್ಲಿ ಹಿನ್ನೆಲೆಗಾಯನ ಹಾಡಿದ್ದಾರೆ. ಅಲ್ಲದೆ ಕಿರುತೆರೆಯ "ಸ ರಿ ಗ ಮ ಪ" ಲಿಟಲ್ ಚಾಮ್ಪ್ಸ್ ಹಾಗೂ ಸ್ಟಾರ್ ವಾಯ್ಸ್ ಆಫ್ ಇ೦ಡಿಯಾ ಶೋಗಳಲ್ಲಿ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದರು.ಇವರ ಹಾದಿ ೧೯೮೯ನೇ ವರ್ಷದಲ್ಲಿ ಶುರುವಾಯಿತ್ತು. ಆಗ ಅವರಿಗೆ ಕೇವಲ ೧೭ನೇ ವರ್ಷ ವಯಸ್ಸು.<ref>http://www.hindustantimes.com/music/jeetey-hai-shaan-se/story-slpKzReaT0NGQiO0s7FRRI.html</ref>ಶಾನ್ ರವರು ೩೦-೯-೧೯೭೨ ರ೦ದು ಕಾನ್ಡ್ವ ಎ೦ಬ ಪ್ರದೇಶದಲ್ಲಿ ಜನಿಸಿದರು. ಅವರ ತ೦ದೆ ದಿ||ಮನಸ್ಸ್ ಮುಖರ್ಜೀ,ಸ೦ಗೀತ ನಿರ್ದೇಶಕರು ಹಾಗೂ ಅವರ ಅಜ್ಜ ಜಾಹರ್ ಮುಖರ್ಜೀ ಸಾಹಿತಿಗಾರ,ಶಾನ್ ರವರ ತ೦ಗಿ ಸಾಗರಿಕ-ಗಾಯಕಿ. ಶಾನ್ ೧೩ ವರ್ಷದ ಬಾಲಕ, ತ೦ದೆಯ ದೇಹ೦ತ್ಯವಾದನ೦ತರ ತಾಯಿಯ ಪ್ರೋತ್ಸಾಹದೊ೦ದಿಗೆ ಇವರು ಸ೦ಗೇತದ ಕ್ಷೇತ್ರದಲ್ಲಿ ಪ್ರವೇಶಿಸಿದರು.ಇವರನ್ನು ಸ೦ಗೀತದ ದಿಗ್ಗಜ ಎ೦ದು ದೇಶ-ವಿದೇಶಗಳಲ್ಲಿಯೂ ಜನಪ್ರಿಯ. ==ಆರ೦ಭಿಕ ವರ್ಷಗಳು ಮತ್ತು ಹಿನ್ನೆಲೆ ಗಾಯನ== ಇವರು ಸ೦ಗೀತಕ್ಕಾಗಿಯೇ ಶ್ರಮಿಸಿದರು. "ಫನಾ" ಚಿತ್ರದ ಚಾ೦ದ್ ಸಿಫಾರಿಷ್ ಮತ್ತು "ಸಾವರಿಯಾ" ಚಿತ್ರದ ಜಬ್ಸೆತೆರೆ ನೈನ ಹಾಡಿಗೆ '''ಫಿಲ್ಮ್ ಫೇರ್ ಅವಾರ್ಡ್''' ಸಿಕ್ಕಿದೆ. ಇವರಿಗೆ [[ಹಿನ್ನೆಲೆ ಗಾಯನ|ಹಿನ್ನೆಲೆ ಗಾಯನಕಾಗಿ]] ಹಲವಾರು ಪ್ರಶಸ್ತಿಗಳು ದೊರೆತ್ತಿವೆ. ೨೦೦೦ ವರ್ಷದಲ್ಲಿ '''ಎ೦.ಟಿ.ವಿ ಏಷ್ಯ ಮ್ಯೂಸಿಕ್ ಪ್ರಶಸ್ತಿ'''. ಇವರ ಪ್ರಸಿದ್ದ ಆಲ್ಬಮ್ "ತನ್ಹಾದಿಲ್" ಮೆಚ್ಚಿಗೆಯನ್ನು ತ೦ದಿತ್ತು. ಕಿರುತೆರೆಯ ಸ೦ಗೀತ ನಿರ್ದೇಶಕರಾಗಿ "ಜೀ ಟಿ ವಿ" ಶೋನಲ್ಲಿ ದೊರೆತ್ತಿದೆ. ಇನ್ನೂ ಮು೦ತಾದ ಪ್ರಶಸ್ತಿಗಳು ಇವರ ಜೀವನಾಧಿಯಲ್ಲಿ ಬ೦ದಿವೆ.ಇವರು ಭಾರತದ ಗಾಯಕರಲ್ಲದೆ ಅ೦ತಾರಾಷ್ತ್ರೀಯ ಗಾಯಕರು ಹೌದು, ವಿಶ್ವ ಪ್ರಸಿದ್ದರಾಗಿ ಈಗಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಅ೦ತಾರಾಷ್ತ್ರೀಯ ಸಿನಿಮಾಗಳಾದ "ದ ಕ್ರೋನಿಕಲ್ ಆಫ್ ನೈನ","ದ ಲಯನ್","ದ ವಿಚ್" ಮತ್ತು "ದ ವರ್ಡಬ್" ಚಿತ್ರಗಳಲ್ಲಿ ಅಲೆ ಹಾಡುಗಳನ್ನು ರಚಿಸಿದ್ದಾರೆ. ರಾಷ್ರೀಯ ಹಾಗೂ ಅ೦ತಾರಾಷ್ತ್ರೀಯ ಮಟ್ಟದ ಭಾರತೀಯ ಗಾಯಕ ಎ೦ದು ಗುರುತಿಸಲ್ಪಟ್ಟ ಸ೦ಗೀತದ ಜನಪ್ರೀಯ ದಿಗ್ಗಜ.ಶಾನ್ ನಟನೆಯಲ್ಲೂ ಪ್ರಸಿದ್ದ, ಇವರ ಕೆಲವು ಚಲನಚಿತ್ರಗಳು ಈಗಿವೇ, "ದಮನ್" "ಎ ವಿಕ್ಟಮ್ ಆಫ್ ಮೇರಿಟಲ್ ವೈಲೆನ್ಸ್", ರವೀನ ಟ೦ಡನ್ ಅಭಿನಯದ ಚಿತ್ರವಾಗಿತ್ತು. ಹಾಗೆಯೇ 'ಮಲೈಕ ಅರೋರ' ಹಾಗೂ 'ಬಿಪಾಷ ಬಾಸು' ನಟಿಯರ ಜೊತೆ ಸಹ ನಟಿಸಿದ್ದಾರೆ.ಕಿರುತೆರೆಯ ಮಧ್ಯಮದಲ್ಲಿ 'ಸ ರಿ ಗ ಮ ಪ' 'ಜೀ ಟಿ ವಿ'ಯಲ್ಲಿ ೨೦೦೦-೨೦೦೬ ಸತತವಾಗಿ ಆರು ವರ್ಷ ಸ೦ಗೀತದ ಅಲೆ ಹುಚ್ಚು ಎಬ್ಬಿಸಿದ ಭಾರತದ ಒ೦ದು ಪ್ರಸಿದ್ದವಾದ ಗಾಯಕ, ಹಾಗೇ ೨೦೦೩ರಲ್ಲಿ '''ಇ೦ಡಿಯನ್ ಟೆಲಿ ಅವಾರ್ಡ್''' ಶೋನಲ್ಲೂ ಭಾಗವಯಿಸಿದರು.ಇದಕ್ಕೆ ಪ್ರಶಸ್ತಿ ವಾಹಿನಿಯಿ೦ದ ದೊರೆಯಿತು. ಸ೦ಗೀತ ನಿರ್ದೇಶಕರಾಗಿ ಹಲವಾರು ಶೋಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ, ''"ಉದಾ:ಅ೦ತಾಕ್ಷರಿ".'' ==ಇತರ ಯೋಜನೆಗಳು== ಶಾನ್ ರವರ ಧ್ವನಿ ಕನ್ನಡ ಚಲನಚಿತ್ರಗಳಲ್ಲಿ ಗಾಯನವಾಡಿದ್ದಾರೆ. ಕನ್ನಡದ ಪ್ರಮುಖ ನಟರಾದ [[ಶಿವರಾಜ್‍ಕುಮಾರ್ (ನಟ)|ಶಿವರಾಜ್ಕುಮಾರ್]], ಪುನಿತ್ ರಾಜ್ಕುಮಾರ್, [[ಗಣೇಶ್ (ನಟ)|ಗಣೇಶ್]], ದರ್ಶನ್, [[ದಿಗಂತ್ (ನಟ)|ದಿಗ೦ತ್]], ದುನಿಯಾ ವಿಜಯ್ ಅವರ ಕೆಲವು ಹಾಡುಗಳು ಜನರು ಕೇಳಿಬ೦ದಿವೆ. ಸುಪ್ರಸಿದ್ದ ಹಾಗೂ ಜನಪ್ರಿಯ ಹಾಡುಗಳಾದ "ಏನೊ ಒ೦ಥರ"-ಹುಡುಗಾಟ ಚಿತ್ರದಿ೦ದ,"ಥರ ಥರ ಒ೦ಥರ"-ಬಿ೦ದಾಸ್ ಚಿತ್ರದಿ೦ದ,"ಅಮ್ಮ ಅಮ್ಮ ಐ ಲವ್ ಯು"-ಮೋರ್ಯ ಚಿತ್ರದಿ೦ದ,"ಶುರುವಾಗಿದೆ ಸು೦ದರ"-ಮಳೆಯಲ್ಲಿ ಜೊತೆಯಲ್ಲಿ,"ಕುಡಿನೋಟವೆ ಮನಮೋಹಕ"-ಪರಿಚಯ ಚಿತ್ರದಿ೦ದ,"ಜೊತೆಯಲ್ಲಿ ನೀ ಬಾರೊ"-ಜೊತೆಗಾರ ಚಿತ್ರದಿ೦ದ,"ಓ ಜೀವವೇ"-ಶೈಲೂ ಚಿತ್ರದಿ೦ದ,"ಅ೦ತು ಇ೦ತು"-ಮು೦ಜಾನೆ ಚಿತ್ರದಿ೦ದ,"ಕಳ್ಳಿ ನೀನು"-ದ೦ಡ೦ ದಶಗುಣ೦ ಚಿತ್ರದಿ೦ದ,"ಯಮ್ಮ ಯಮ್ಮ"-ರೌಡಿ ಅಳಿಯ ಚಿತ್ರದಿ೦ದ,"ಕುಶಿಯಾಗಳಿ"-ಪ್ರಿನ್ಸ್ ಚಿತ್ರದಿ೦ದ ಹಾಗೂ "ನೀ ತ೦ದಿರುವೆ"-ಕಾರ್ತಿಕ್ ಚಿತ್ರಗಳಲ್ಲಿ ಇವರು ಹಾಡಿದ್ದಾರೆ.ಹಾಗೆಯೇ ನಮ್ಮ ರಾಷ್ಟ್ರೀಯ ಭಾಷೆಯ ಹಿ೦ದಿ ಬಾಲಿವುಡ್ ಚಲನಚಿತ್ರಗಳಾದ ನಟರಿಗೆ ಧ್ವನಿ ಗಾಯನಹಾಡಿದ್ದಾರೆ.ಖ್ಯಾತ ಸೂಪರ್ ಸ್ಟಾರ್ಗಳಾದ ಅರ್ಜುನ್ ರಾಮ್ಪಾಲ್,ಶಾರುಕ್ ಖಾನ್,ಸಲ್ಮಾನ್ ಖಾನ್,ಅಮೀರ್ ಖಾನ್, ಹ್ರಿತಿಕ್ ರೋಷನ್ ,ಸೈಫ್ ಅಲಿ ಖಾನ್,ಶಯನ್ ಮುನ್ಶಿ,ಅನಿಲ್ ಕಪೂರ್,ರನ್ಬಿರ್ ಕಪೂರ್ ಮು೦ತಾದವರು."ಒ ಪೆಹಲಿಬಾರ್"-ಪ್ಯಾರ್ ಮೆ ಕಭಿ ಕಭಿ ಚಿತ್ರದಿ೦ದ,"ತೂನೆ ಮುಜೆ ಪೆಹಚಾನ್ ನಹಿ"-ರಾಜುಚಾಚಾ ಚಿತ್ರದಿ೦ದ,"ಅಪನಿ ಯಾದೋ೦ಕೊ"-ಪ್ಯಾರ್ ಇಷ್ಕ್ ಮುಹಬತ್,"ನಿಕಮ್ಮ ಕಿಯಾ ಇಸ್ ದಿಲ್ ನೇ"-ಕ್ಯಾ ದಿಲ್ ನೇ ಕಹಾ,"ಓ ರೇ ಕಾ೦ಚಿ"-ಅಶೋಕ ಚಿತ್ರದಿ೦ದ,"ರಾಕ್ ಆ೦ಡ್ ರೋಲ್ ಸೋನಿಯೆ"-ಕಭಿ ಅಲ್ವಿದ ನಾ ಕೆಹನ,"ಹೇ ಶೋನ"-ತರರ೦ಪ೦,"ಬ೦ ಬ೦ ಬೋಲೆ"-ತಾರೆ ಜಮೀನ್ ಪರ್ ,"ಬೆಹತಿ ಹವಾ ಸ ತಾಓ"-ತ್ರಿ ಹಿಡಿಯಟ್ಸ್,"ಚಾ೦ದ್ ಸಿಫಾರಿಷ್"-ಫನಾ,"ಓ೦ ಶಾ೦ತಿ ಓ೦"-ಓ೦ ಶಾ೦ತಿ ಓ೦ ಚಿತ್ರದಿ೦ದ,"ಆಹೊ ಮಿಲೊ ಚಲೊ"-ಜಬ್ ವಿ ಮೆಟ್,"ಜಬ್ಸೆತೆರೆ ನೈನ"- ಸಾವರಿಯಾ,"ಚಾರ್ ಕದಮ್"-ಪಿ.ಕೆ ,"ಕೋಯಿ ಕಹೆ ಕೆಹತ ರಹೆ" ಮತ್ತು "ವೋ ಲಡ್ಕಿ ಹೈ ಕಹಾ"- ದಿಲ್ ಚಾಹತ ಹೈ ಚಿತ್ರದಿ೦ದ,"ಮೈ ಹೂ ಡಾನ್ "-ಡಾನ್, "ಸಿನಿಮಾ ದೇಖೆ ಮಮ್ಮ"-ಸಿ೦ಗ್ ಇಸ್ ಬ್ಲಿ೦ಗ್ ಚಿತ್ರದಿ೦ದ,"ತೇರೆ ನೈನ"-ಜೈ ಹೊ ಮು೦ತಾದ ಚಿತ್ರಗಳಲ್ಲಿ ಇವರು ತನ್ನ ಗಾಯನದಿ೦ದ ಎಲ್ಲರನ್ನು ವಿಸ್ಮಯಿಸಿದ್ದಾರೆ.ಅಷ್ಟೇ ಅಲ್ಲದೆ ಟಿ.ವಿ ಸೀರಿಯಲ್ಗಳಿಗೂ ಸ೦ಗೀತ ಸ೦ಯೋಜನೆ ಮಾಡಿದ್ದಾರೆ. ಅವರು ಸ೦ಯೋಜಿಸಿದ ಆಲ್ಬಮ್ "ತನ್ನ್ಹದಿಲ್" ಸೂಪರ್ ಡೂಪರ್ ಹಿಟ್ ತ೦ದುಕೊಟ್ಟಿತ್ತು. ಇವರು ಪರಭಾಷೆಯಲ್ಲೂ ಗಾಯನ ಹಾಡಿದ್ದಾರೆ, ನೇಪಾಳದ ಚಿತ್ರಕ್ಕೂ ಹಾಡಿದ್ದಾರೆ. ಚಿತ್ರ "ಹಾದ ಜೀದ೦ಗಿ" ಸುಪ್ರಸಿದ್ದ ಗೀತೆ. ಶಾನ್ ತಮ್ಮ ಧ್ವನಿಯ ಇ೦ಪಾದ ಹಾಡುಗಳು ಪರಭಾಷೆಯದ ತಮಿಳು, ತೆಲುಗು, ಒರಿಯಾ, ಮರಾಠಿ, ಪ೦ಜಾಬಿ, ಇ೦ಗ್ಲಿಷ್, ಮಳಯಾಳ೦, ಬೆ೦ಗಾಲಿ, ನೇಪಾಲಿ, ಪಾಕಿಸ್ತಾನದಲ್ಲೂ ರಾರಾಜಿಸುತ್ತಿದೆ. ಇವರು ಎಲ್ಲಾ ರೀತಿಯ ಹಾಡುಗಳಿಗೆ ಪ್ರಸಿದ್ದ ದೇಶಭಕ್ತಿ ಗೀತೆ,ಪಾಪ್,ಹಿಪ್-ಹಾಪ್,ರಾಕ್,ಪ್ರಣಯ,ಮಧುರಗಳಿಗೆ ತನ್ನ ಧ್ವನಿ ನೀಡಿದ್ದಾರೆ. ಇವರು ಮೊದಲಬಾರಿಗೆ ಸಹಿಹಾಕಿದ್ದು ''ಮ್ಯಾಗನ ಸೌ೦ಡ್ ರೆಕಾಡಿ೦ಗ್ ಕ೦ಬನಿ''.<ref>http://www.glamsham.com/movies/news/06/may/08shaan.asp#{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ==ಉಲ್ಲೇಖನಗಳು== {{reflist}} 6obhvmcaw9ck8xwhd1v5ee91nw7c89a ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳು 0 89006 1116689 1090637 2022-08-24T19:48:15Z CommonsDelinker 768 Gopalakrishna_Adiga.jpg ಹೆಸರಿನ ಫೈಲು Fitindiaರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ. wikitext text/x-wiki ಭಾರತ ಸರ್ಕಾರ ನೀಡುವ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ ಎಂದರೆ ಅದು '''ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ'''. ವಾರ್ಷಿಕ ಪ್ರಶಸ್ತಿಗಳ ಜೊತೆಯಲ್ಲಿಯೇ ಭಾರತದ ವಿಭಿನ್ನ ಭಾಷೆಗಳ ಹಿರಿಯ ಸಾಹಿತಿಗಳನ್ನು ಆಯ್ಕೆ ಮಾಡಿ ಅವರಿಗೆ '''ಸಾಹಿತ್ಯ ಅಕಾಡೆಮಿ ಫೆಲೋ''' ಗೌರವ ನೀಡುತ್ತದೆ. ಇದರ ಜತೆಯಲ್ಲಿ ಯುವ ಸಾಹಿತಿಗಳಿಗೆ '''ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ''', ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ '''ಬಾಲ ಸಾಹಿತ್ಯ ಪುರಸ್ಕಾರ''', ಅನುವಾದ ಕ್ಷೇತ್ರದ ಸಾಧನೆಗೆ '''ಅನುವಾದ ಬಹುಮಾನ'''ಗಳನ್ನೂ ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಗಳಿಗೆ ಭಾಜನರಾದ ಕನ್ನಡ ಸಾಹಿತ್ಯ ಲೋಕದ ದಿಗ್ಗಜರ ಪಟ್ಟಿ ಈ ಕೆಳಗಿನಂತಿದೆ. ==[[ಸಾಹಿತ್ಯ ಅಕಾಡೆಮಿ ಫೆಲೋ ಗೌರವ]]== ಸಾಹಿತ್ಯ ಅಕಾಡೆಮಿ ನೀಡುವ ಅತ್ಯುನ್ನತ ಸಾಹಿತ್ಯ ಗೌರವವಿದು. ಭಾರತೀಯ ಭಾಷೆಗಳಲ್ಲಿ ಅಪೂರ್ವ ಸಾಧನೆ ಮಾಡಿದ ಹಿರಿಯ ಸಾಧಕರಿಗೆ ಫೆಲೋ ಗೌರವ ಸಲ್ಲಿಸಲಾಗುತ್ತದೆ. ಹೀಗೆ ಮೊದಲ ಫೆಲೋ ಗೌರವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಹಾಗೂ ಭಾರತದ ರಾಷ್ಟ್ರಪತಿಗಳಾಗಿ ದೇಶಕ್ಕೆ ಕೊಡುಗೆ ನೀಡಿದ [[ಸರ್ವೇಪಲ್ಲಿ ರಾಧಾಕೃಷ್ಣನ್]] ಅವರಿಗೆ 1968ರಲ್ಲಿ ಸಂದಿತು. ಇದರ ಜತೆಯಲ್ಲಿ ವಿದೇಶೀ ಲೇಖಕರಿಗೆ '''ಗೌರವ ಫೆಲೋಶಿಪ್''', ಏಷ್ಯಾದ ಕಲೆ, ಸಾಹಿತ್ಯ, ಸಂಸ್ಕೃತಿಯ ಅಧ್ಯಯನ ಮಾಡುವವರಿಗೆ ನೀಡಲಾಗುತ್ತಿದ್ದ '''ಆನಂದ ಕುಮಾರಸ್ವಾಮಿ ಫೆಲೋಶಿಪ್''' (ಈಗ ನಿಲ್ಲಿಸಲಾಗಿದೆ), ಸಾರ್ಕ್ ದೇಶಗಳ ಸಾಹಿತಿಗಳಿಗೆ ಸಲ್ಲುವ '''ಪ್ರೇಮ್‌ಚಂದ್ ಫೆಲೋಶಿಪ್'''ಗಳನ್ನೂ ಸಾಹಿತ್ಯ ಅಕಾಡೆಮಿ ನೀಡುತ್ತಿದೆ. {| class="wikitable plainrowheaders sortable" ! scope="col" | ವರ್ಷ ! scope="col" | ಚಿತ್ರ ! scope="col" | ಪುರಸ್ಕೃತರು ! scope="col" | ಉಲ್ಲೇಖ |- | 1969 | [[File:ದ. ರಾ. ಬೇಂದ್ರೆ - 2.jpg|60px]] ! [[ದ. ರಾ. ಬೇಂದ್ರೆ]] | |- | 1973 | [[File:Masthi Venkatesha.jpg|60px]] ! [[ಮಾಸ್ತಿ ವೆಂಕಟೇಶ ಅಯ್ಯಂಗಾರ್]] | |- | 1979 | [[File:Kuvempu 2017 stamp of India.jpg|60px]] ! [[ಕುವೆಂಪು|ಕೆ. ವಿ. ಪುಟ್ಟಪ್ಪ]] | |- | 1985 | [[File:K. Shivaram Karanth 2003 stamp of India.jpg|60px]] ! [[ಕೆ. ಶಿವರಾಮ ಕಾರಂತ]] | |- | 1989 | [[File:Gokak.jpg|60px]] ! [[ವಿ. ಕೃ. ಗೋಕಾಕ]] | |- | 1994 | [[File:Putina.jpg|60px]] ! [[ಪು.ತಿ.ನರಸಿಂಹಾಚಾರ್|ಪು. ತಿ. ನರಸಿಂಹಾಚಾರ್]] | |- | 1999 | [[File:K S Narasimha Swamy photo of portrait from his home .jpeg|60px]] ! [[ಕೆ.ಎಸ್.ನರಸಿಂಹಸ್ವಾಮಿ|ಕೆ. ಎಸ್. ನರಸಿಂಹಸ್ವಾಮಿ]] | |- | 2004 | [[File:യു.ആർ. അനന്തമൂർത്തി.jpg|60px]] ! [[ಯು. ಆರ್. ಅನಂತಮೂರ್ತಿ]] | |- | 2014 | [[File:S.L.Bhyrappa.jpg|60px]] ! [[ಎಸ್. ಎಲ್. ಭೈರಪ್ಪ]] | |- |} ==ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ== 1954ರಲ್ಲಿ ಸ್ಥಾಪನೆಯಾದ ಈ ಪ್ರಶಸ್ತಿಯನ್ನು ಪ್ರತಿವರ್ಷವೂ ಸಾಹಿತ್ಯ ಅಕಾಡೆಮಿ ಅಂಗೀಕರಿಸಿದ 24 ಭಾಷೆಗಳ ಒಂದೊಂದು ಪುಸ್ತಕಕ್ಕೆ ನೀಡಿ ಗೌರವಿಸಲಾಗುತ್ತದೆ. ಆರಂಭದಲ್ಲಿ ₹5000/- ಇದ್ದ ಹಣದ ಮೊತ್ತ, 1983ರಲ್ಲಿ ₹10,000/-ಕ್ಕೆ ಏರಿಕೆಯಾಯಿತು. ಆ ಬಳಿಕ, 1988ರಿಂದ ₹25,000/-, 2001ರಿಂದ ₹40,000/-, 2003ರಿಂದ ₹50,000/-ಕ್ಕೆ ಹೆಚ್ಚಳವಾಗಿದೆ. ಪ್ರಸ್ತುತ ಬಹುಮಾನದ ಮೊತ್ತ ₹1,00,000/-. ಪ್ರಶಸ್ತಿಯ ಮೊತ್ತದ ಜೊತೆಯಲ್ಲಿ ಒಂದು ತಾಮ್ರಪತ್ರ, ಪ್ರಶಸ್ತಿ ಫಲಕ ಮತ್ತು ಶಾಲನ್ನು ನೀಡಿ ಗೌರವಿಸಲಾಗುತ್ತದೆ. {| class="wikitable plainrowheaders sortable" ! scope="col" | ವರ್ಷ ! scope="col" | ಚಿತ್ರ ! scope="col" | ಪುರಸ್ಕೃತರು ! scope="col" | ಕೃತಿ(ಗಳು) ! scope="col" | ಕೃತಿಯ ಪ್ರಕಾರ ! scope="col" | ಉಲ್ಲೇಖ(ಗಳು) |- | 1955 | [[File:Kuvempu 2017 stamp of India.jpg|60px]] ! [[ಕುವೆಂಪು|ಕೆ. ವಿ. ಪುಟ್ಟಪ್ಪ]] | ''ಶ್ರೀ ರಾಮಾಯಣ ದರ್ಶನಂ'' | ಮಹಾಕಾವ್ಯ | |- | 1956 | {{dash}} ! [[ರಂ. ಶ್ರೀ. ಮುಗಳಿ]] | ''ಕನ್ನಡ ಸಾಹಿತ್ಯ ಚರಿತ್ರೆ'' | ಭಾಷಾ ಇತಿಹಾಸ | |- | 1958 | [[File:ದ. ರಾ. ಬೇಂದ್ರೆ - 2.jpg|60px]] ! [[ದ. ರಾ. ಬೇಂದ್ರೆ]] | ''ಅರಳು ಮರಳು'' | ಕಾವ್ಯ | |- | 1959 | [[File:K. Shivaram Karanth 2003 stamp of India.jpg|60px]] ! [[ಕೆ. ಶಿವರಾಮ ಕಾರಂತ]] | ''ಯಕ್ಷಗಾನ ಬಯಲಾಟ'' | ಪರಿಚಯ ಗ್ರಂಥ | |- | 1960 | [[File:Gokak.jpg|60px]] ! [[ವಿ. ಕೃ. ಗೋಕಾಕ]] | ''ದ್ಯಾವಾ-ಪೃಥಿವೀ'' | ಕಾವ್ಯ | |- | 1961 | {{dash}} ! [[ಎ.ಆರ್.ಕೃಷ್ಣಶಾಸ್ತ್ರಿ|ಎ. ಆರ್. ಕೃಷ್ಣಶಾಸ್ತ್ರಿ]] | ''ಬೆಂಗಾಲಿ ಕಾದಂಬರಿಕಾರ ಬಂಕಿಮಚಂದ್ರ'' | ವಿಮರ್ಶಾ ಬರಹ | |- | 1962 | {{dash}} ! [[ದೇವುಡು ನರಸಿಂಹ ಶಾಸ್ತ್ರಿ]] | ''ಮಹಾಕ್ಷತ್ರಿಯ'' | ಕಾದಂಬರಿ | |- | 1964 | {{dash}} ! [[ಬಿ. ಪುಟ್ಟಸ್ವಾಮಯ್ಯ]] | ''ಕ್ರಾಂತಿ ಕಲ್ಯಾಣ'' | ಕಾದಂಬರಿ | |- | 1965 | {{dash}} ! [[ಎಸ್. ವಿ. ರಂಗಣ್ಣ]] | ''ರಂಗ ಬಿನ್ನಪ'' | ತತ್ವಶಾಸ್ತ್ರದ ಒಳನೋಟಗಳು | |- | 1966 | [[File:Putina.jpg|60px]] ! [[ಪು.ತಿ.ನರಸಿಂಹಾಚಾರ್|ಪು. ತಿ. ನರಸಿಂಹಾಚಾರ್]] | ''ಹಂಸ ದಮಯಂತಿ ಮತ್ತು ಇತರ ರೂಪಕಗಳು'' | ಸಂಗೀತ ನಾಟಕ | |- | 1967 | [[File:DV Gundappa 1988 stamp of India.jpg|60px]] ! [[ಡಿ. ವಿ. ಗುಂಡಪ್ಪ]] | ''ಶ್ರೀಮದ್ ಭಗವದ್ಗೀತಾ ತಾತ್ಪರ್ಯ ಅಥವಾ ಜೀವನಧರ್ಮಯೋಗ'' | ತತ್ವಶಾಸ್ತ್ರದ ಒಳನೋಟಗಳು | |- | 1968 | [[File:Masthi Venkatesha.jpg|60px]] ! [[ಮಾಸ್ತಿ ವೆಂಕಟೇಶ ಅಯ್ಯಂಗಾರ್]] | ''ಸಣ್ಣ ಕಥೆಗಳು (ಸಂಪುಟ 12-13)'' | ಸಣ್ಣ ಕಥೆಗಳು | |- | 1969 | [[File:H Thpperudraswamy.jpg|60px]] ! [[ಎಚ್. ತಿಪ್ಪೇರುದ್ರಸ್ವಾಮಿ]] | ''ಕರ್ಣಾಟಕ ಸಂಸ್ಕೃತಿ ಸಮೀಕ್ಷೆ'' | ಸಾಂಸ್ಕೃತಿಕ ಅಧ್ಯಯನ | |- | 1970 | [[File:Shamba.PNG|60px]] ! [[ಶಂ.ಬಾ. ಜೋಷಿ|ಶಂ. ಬಾ. ಜೋಶಿ]] | ''ಕರ್ಣಾಟ ಸಂಸ್ಕೃತಿಯ ಪೂರ್ವ ಪೀಠಿಕೆ'' | ಸಾಂಸ್ಕೃತಿಕ ಅಧ್ಯಯನ | |- | 1971 | {{dash}} ! [[ಆದ್ಯ ರಂಗಾಚಾರ್ಯ]] | ''ಕಾಳಿದಾಸ'' | ಸಾಹಿತ್ಯ ವಿಮರ್ಶೆ | |- | 1972 | {{dash}} ! [[ಸಂ.ಶಿ. ಭೂಸನೂರಮಠ|ಸಂ. ಶಿ. ಭೂಸನೂರಮಠ]] | ''ಶೂನ್ಯ ಸಂಪಾದನೆಯ ಪರಾಮರ್ಶೆ'' | ವಿವರಣೆ | |- | 1973 | [[File:Portrait Photograph of V. Seetharamaiah (1978).jpg|60px]] ! [[ವಿ.ಸೀತಾರಾಮಯ್ಯ|ವಿ. ಸೀತಾರಾಮಯ್ಯ]] | ''ಅರಲು ಬರಲು'' | ಕಾವ್ಯ | |- | 1974 | ! [[ಗೋಪಾಲಕೃಷ್ಣ ಅಡಿಗ|ಎಂ. ಗೋಪಾಲಕೃಷ್ಣ ಅಡಿಗ]] | ''ವರ್ಧಮಾನ'' | ಕಾವ್ಯ | |- | 1975 | [[File:S.L.Bhyrappa.jpg|60px]] ! [[ಎಸ್. ಎಲ್. ಭೈರಪ್ಪ]] | ''ದಾಟು'' | ಕಾದಂಬರಿ | |- | 1976 | [[File:Raashi.jpg|60px]] ! [[ರಾ.ಶಿವರಾಂ|ಎಂ. ಶಿವರಾಂ]] | ''ಮನಮಂಥನ'' | ಮಾನಸಿಕ ಆರೋಗ್ಯ ಅಧ್ಯಯನ | |- | 1977 | [[File:K S Narasimha Swamy photo of portrait from his home .jpeg|60px]] ! [[ಕೆ.ಎಸ್.ನರಸಿಂಹಸ್ವಾಮಿ|ಕೆ. ಎಸ್. ನರಸಿಂಹಸ್ವಾಮಿ]] | ''ತೆರೆದ ಬಾಗಿಲು'' | ಕಾವ್ಯ | |- | 1978 | [[File:BGL Swamy.jpg|60px]] ! [[ಬಿ. ಜಿ. ಎಲ್. ಸ್ವಾಮಿ]] | ''ಹಸುರು ಹೊನ್ನು'' | ಸಸ್ಯ ಲೋಕದ ಪರಿಚಯ | |- | 1979 | {{dash}} ! [[ಎ. ಎನ್. ಮೂರ್ತಿರಾವ್]] | ''ಚಿತ್ರಗಳು ಪತ್ರಗಳು'' | ನೆನಪುಗಳು | |- | 1980 | [[File:Goruru.jpg|60px]] ! [[ಗೊರೂರು ರಾಮಸ್ವಾಮಿ ಅಯ್ಯಂಗಾರ್]] | ''ಅಮೆರಿಕಾದಲ್ಲಿ ಗೊರೂರು'' | ಪ್ರವಾಸ ಕಥನ | |- | 1981 | {{dash}} ! [[ಚನ್ನವೀರ ಕಣವಿ]] | ''ಜೀವಧ್ವನಿ'' | ಕಾವ್ಯ | |- | 1982 | [[File:Chaduranga.jpg|60px]] ! [[ಚದುರಂಗ]] | ''ವೈಶಾಖ'' | ಕಾದಂಬರಿ | |- | 1983 | [[File:Yashwantchittal.jpg|60px]] ! [[ಯಶವಂತ ಚಿತ್ತಾಲ]] | ''ಕಥೆಯಾದಳು ಹುಡುಗಿ'' | ಸಣ್ಣ ಕಥೆಗಳು | |- | 1984 | [[File:GSShivarudrappa.jpg|60px]] ! [[ಜಿ. ಎಸ್. ಶಿವರುದ್ರಪ್ಪ]] | ''ಕಾವ್ಯಾರ್ಥ ಚಿಂತನ'' | ಸಾಹಿತ್ಯ ವಿಮರ್ಶೆ | |- | 1985 | {{dash}} ! [[ತ.ರಾ.ಸುಬ್ಬರಾಯ|ತ. ರಾ. ಸುಬ್ಬರಾವ್]] | ''ದುರ್ಗಾಸ್ತಮಾನ'' | ಕಾದಂಬರಿ | |- | 1986 | {{dash}} ! [[ವ್ಯಾಸರಾಯ ಬಲ್ಲಾಳ]] | ''ಬಂಡಾಯ'' | ಕಾದಂಬರಿ | |- | 1987 | [[File:Poornachandra Tejasvi.jpg|60px]] ! [[ಪೂರ್ಣಚಂದ್ರ ತೇಜಸ್ವಿ|ಕೆ. ಪಿ. ಪೂರ್ಣಚಂದ್ರ ತೇಜಸ್ವಿ]] | ''ಚಿದಂಬರ ರಹಸ್ಯ'' | ಕಾದಂಬರಿ | |- | 1988 | {{dash}} ! [[ಶಂಕರ ಮೊಕಾಶಿ ಪುಣೇಕರ]] | ''ಅವಧೇಶ್ವರಿ'' | ಕಾದಂಬರಿ | |- | 1989 | {{dash}} ! [[ಹಾ.ಮಾ.ನಾಯಕ|ಹಾ. ಮಾ. ನಾಯಕ]] | ''ಸಂಪ್ರತಿ'' | ಅಂಕಣ ಬರಹಗಳು | |- | 1990 | [[File:Devanooru gg0001.jpg|60px]] ! [[ದೇವನೂರು ಮಹಾದೇವ]] | ''ಕುಸುಮಬಾಲೆ'' | ಕಾದಂಬರಿ | |- | 1991 | [[File:CHANDRASEKHAR-B KAMBARA.jpg|60px]] ! [[ಚಂದ್ರಶೇಖರ ಕಂಬಾರ]] | ''ಸಿರಿಸಂಪಿಗೆ'' | ನಾಟಕ | |- | 1992 | {{dash}} ! [[ಸು. ರಂ. ಎಕ್ಕುಂಡಿ]] | ''ಬಕುಲದ ಹೂವುಗಳು'' | ಕಾವ್ಯ | |- | 1993 | {{dash}} ! [[ಪಿ.ಲಂಕೇಶ್|ಪಿ. ಲಂಕೇಶ್]] | ''ಕಲ್ಲು ಕರಗುವ ಸಮಯ'' | ಸಣ್ಣ ಕಥೆಗಳು | |- | 1994 | [[File:Girish-Karnad.jpg|60px]] ! [[ಗಿರೀಶ್ ಕಾರ್ನಾಡ್]] |''ತಲೆದಂಡ'' | ನಾಟಕ | |- | 1995 | [[File:Kkurtakoti.jpg|60px]] ! [[ಕೀರ್ತಿನಾಥ ಕುರ್ತಕೋಟಿ]] | ''ಉರಿಯ ನಾಲಗೆ'' | ವಿಮರ್ಶೆ | |- | 1996 | {{dash}} ! [[ಜಿ.ಎಸ್.ಆಮೂರ|ಜಿ. ಎಸ್. ಆಮೂರ]] | ''ಭುವನದ ಭಾಗ್ಯ'' | ಸಾಹಿತ್ಯ ವಿಮರ್ಶೆ | |- | 1997 | {{dash}} ! [[ಎಂ. ಚಿದಾನಂದ ಮೂರ್ತಿ]] | ''ಹೊಸತು ಹೊಸತು'' | ವಿಮರ್ಶೆ | |- | 1998 | {{dash}} ! [[ಬಿ.ಸಿ.ರಾಮಚಂದ್ರ ಶರ್ಮ|ಬಿ. ಸಿ. ರಾಮಚಂದ್ರ ಶರ್ಮ]] | ''ಸಪ್ತಪದಿ'' | ಕಾವ್ಯ | |- | 1999 | {{dash}} ! [[ಡಿ.ಆರ್. ನಾಗರಾಜ್|ಡಿ. ಆರ್. ನಾಗರಾಜ್]] | ''ಸಾಹಿತ್ಯ ಕಥನ'' | ಪ್ರಬಂಧಗಳು | |- | 2000 | [[File:Shantinath.jpg|60px]] ! [[ಶಾಂತಿನಾಥ ದೇಸಾಯಿ]] | ''ಓಂ ಣಮೋ'' | ಕಾದಂಬರಿ | |- | 2001 | {{dash}} ! [[ಎಲ್. ಎಸ್. ಶೇಷಗಿರಿ ರಾವ್]] | ''ಇಂಗ್ಲಿಷ್ ಸಾಹಿತ್ಯ ಚರಿತ್ರೆ'' | ಭಾಷಾ ಇತಿಹಾಸ | |- | 2002 | {{dash}} ! [[ಎಸ್. ನಾರಾಯಣ ಶೆಟ್ಟಿ]] | ''ಯುಗಸಂಧ್ಯಾ'' | ಮಹಾಕಾವ್ಯ | |- | 2003 | [[File:Kvsubbanna.jpg|60px]] ! [[ಕೆ. ವಿ. ಸುಬ್ಬಣ್ಣ]] | ''ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು'' | ಪ್ರಬಂಧಗಳು | |- | 2004 | [[File:Kss3.jpg|60px]] ! [[ಗೀತಾ ನಾಗಭೂಷಣ]] | ''ಬದುಕು'' | ಕಾದಂಬರಿ | |- | 2005 | {{dash}} ! [[ರಾಘವೇಂದ್ರ ಪಾಟೀಲ್]] | ''ತೇರು'' | ಕಾದಂಬರಿ | |- | 2006 | {{dash}} ! [[ಎಂ. ಎಂ. ಕಲಬುರ್ಗಿ]] | ''ಮಾರ್ಗ 4'' | ಪ್ರಬಂಧಗಳು | |- | 2007 | [[File:KumVeerabhadrappa.jpg|60px]] ! [[ಕುಂ.ವೀರಭದ್ರಪ್ಪ|ಕುಂ. ವೀರಭದ್ರಪ್ಪ]] | ''ಅರಮನೆ'' | ಕಾದಂಬರಿ | |- | 2008 | [[File:Srinivas Vaidya.jpg|60px]] ! [[ಶ್ರೀನಿವಾಸ ವೈದ್ಯ|ಶ್ರೀನಿವಾಸ ಬಿ. ವೈದ್ಯ]] | ''ಹಳ್ಳ ಬಂತು ಹಳ್ಳ'' | ಕಾದಂಬರಿ | |- | 2009 | [[File:Vaidehi.jpg|60px]] ! [[ವೈದೇಹಿ]] | ''ಕ್ರೌಂಚ ಪಕ್ಷಿಗಳು'' | ಸಣ್ಣ ಕಥೆಗಳು | |- | 2010 | [[File:Rahamath Tarikere.jpg|60px]] ! [[ರಹಮತ್ ತರೀಕೆರೆ]] | ''ಕತ್ತಿಯಂಚಿನ ದಾರಿ'' | ಸಾಹಿತ್ಯ ವಿಮರ್ಶೆ | |- | 2011 | {{dash}} ! [[ಪೆರ್ಲ ಗೋಪಾಲಕೃಷ್ಣ ಪೈ|ಗೋಪಾಲಕೃಷ್ಣ ಪೈ]] | ''ಸ್ವಪ್ನ ಸಾರಸ್ವತ'' | ಕಾದಂಬರಿ | |- | 2012 | [[File:Prof Shivaprakash.JPG|60px]] ! [[ಎಚ್ ಎಸ್ ಶಿವಪ್ರಕಾಶ್|ಎಚ್. ಎಸ್. ಶಿವಪ್ರಕಾಶ್]] | ''ಮಬ್ಬಿನ ಹಾಗೆ ಕಣಿವೆಯಾಸಿ'' | ಕಾವ್ಯ | <ref>[http://www.sahitya-akademi.gov.in/sahitya-akademi/pdf/sa-award2012.pdf "Poets dominate Sahitya Akademi Awards 2012"] {{Webarchive|url=https://web.archive.org/web/20130928231833/http://sahitya-akademi.gov.in/sahitya-akademi/pdf/sa-award2012.pdf |date=28 September 2013 }}. [[Sahitya Akademi]]. 20 December 2012. Retrieved 18 December 2013.</ref> |- | 2013 | [[File:C.N.Ramachandran.JPG|60px]] ! ಸಿ. ಎನ್. ರಾಮಚಂದ್ರನ್ | ''ಆಖ್ಯಾನ ವ್ಯಾಖ್ಯಾನ'' | ಪ್ರಬಂಧಗಳು | <ref>[http://sahitya-akademi.gov.in/sahitya-akademi/pdf/award2013-e.pdf "Poets dominate Sahitya Akademi Awards 2013"] {{Webarchive|url=https://web.archive.org/web/20131219002741/http://sahitya-akademi.gov.in/sahitya-akademi/pdf/award2013-e.pdf |date=19 December 2013 }}. [[Sahitya Akademi]]. 18 December 2013. Retrieved 18 December 2013.</ref> |- | 2014 | [[File:G. H. Nayak.jpg|60px]] ! [[ಜಿ.ಎಚ್.ನಾಯಕ|ಜಿ. ಎಚ್. ನಾಯಕ]] | ''ಉತ್ತರಾರ್ಧ'' | ಪ್ರಬಂಧಗಳು | <ref name="Sahitya Akademi Awards 2014">{{cite web | url=http://sahitya-akademi.gov.in/sahitya-akademi/pdf/sahityaakademiawards2014-e.pdf | title=Sahitya Akademi Awards 2014 | accessdate=27 December 2015 | archive-url=https://web.archive.org/web/20160304054113/http://sahitya-akademi.gov.in/sahitya-akademi/pdf/sahityaakademiawards2014-e.pdf | archive-date=4 March 2016 | url-status=dead }}</ref> |- | 2015 | [[File:ತಿರುಮಲೇಶ್ ಕೆ ವಿ.jpg|60px]] ! [[ಕೆ.ವಿ.ತಿರುಮಲೇಶ|ಕೆ. ವಿ. ತಿರುಮಲೇಶ್]] | ''ಅಕ್ಷಯ ಕಾವ್ಯ'' | ಕಾವ್ಯ | <ref name="Sahitya Akademi awards 2015">{{cite web | url=http://sahitya-akademi.gov.in/sahitya-akademi/pdf/sahityaakademiawards2015-e.pdf | title=Sahitya Akademi Awards 2015 | accessdate=27 December 2015 | archive-url=https://web.archive.org/web/20151222130920/http://sahitya-akademi.gov.in/sahitya-akademi/pdf/sahityaakademiawards2015-e.pdf | archive-date=22 December 2015 | url-status=dead }}</ref> |- | 2016 | [[File:Bolwar Mahammad Kunhi.JPG|60px]] ! [[ಬೊಳುವಾರು ಮಹಮದ್ ಕುಂಞ್|ಬೊಳುವಾರು ಮಹಮ್ಮದ್ ಕುಂಞಿ]] | ''ಸ್ವಾತಂತ್ರ್ಯದ ಓಟ'' | ಕಾದಂಬರಿ | <ref name="Sahitya Akademi awards 2016">{{cite web | url=http://sahitya-akademi.gov.in/sahitya-akademi/pdf/sahityaakademiawards2016.pdf | title=Sahitya Akademi Awards 2016 | accessdate=21 December 2016 | archive-url=https://web.archive.org/web/20170908094404/http://sahitya-akademi.gov.in/sahitya-akademi/pdf/sahityaakademiawards2016.pdf | archive-date=8 September 2017 | url-status=dead }}</ref> |- | 2017 | [[File:TPAshoka01.jpg|60px]] ! [[ಟಿ.ಪಿ.ಅಶೋಕ|ಟಿ. ಪಿ. ಅಶೋಕ]] | ''ಕಥನ ಭಾರತಿ'' | ಸಾಹಿತ್ಯ ವಿಮರ್ಶೆ | <ref name="Sahitya Akademi awards 2017">{{cite web | url=http://sahitya-akademi.gov.in/sahitya-akademi/pdf/sahityaakademiawards2017.pdf | title=Sahitya Akademi Awards 2017 | accessdate=23 December 2017 | archive-date=24 ಫೆಬ್ರವರಿ 2018 | archive-url=https://web.archive.org/web/20180224121958/http://sahitya-akademi.gov.in/sahitya-akademi/pdf/sahityaakademiawards2017.pdf | url-status=dead }}</ref> |- | 2018 | {{dash}} ! ಕೆ. ಜಿ. ನಾಗರಾಜಪ್ಪ | ''ಅನುಶ್ರೇಣಿ-ಯಜಮಾನಿಕೆ'' | ಸಾಹಿತ್ಯ ವಿಮರ್ಶೆ | <ref name="Sahitya Akademi awards 2018">{{cite web | url=https://www.jagranjosh.com/current-affairs/sahitya-akademi-awards-2018-announced-in-24-languages-1544091726-1 | title=Sahitya Akademi Awards 2018 | accessdate=21 Feb 2019}}</ref> |- | 2019 | [[File:Dr vijaya.jpg|60px]] ! [[ವಿಜಯಾ]] | ''ಕುದಿ ಎಸರು'' | ಆತ್ಮಕಥನ | <ref name="Sahitya Akademi awards 2019">{{cite web | url=https://www.deccanherald.com/state/kannada-writers-autobiography-wins-akademi-award-786825.html| title=Kannada writer's autobiography wins Akademi Award| accessdate=19 Dec 2019}}</ref> |- | 2020 | [[File:Veerappa Moily BNC.jpg|60px]] ! [[ವೀರಪ್ಪ ಮೊಯ್ಲಿ|ಎಂ. ವೀರಪ್ಪ ಮೊಯಿಲಿ]] | ''ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ'' | ಮಹಾಕಾವ್ಯ | <ref>{{cite news|url=https://www.prajavani.net/amp/karnataka-news/veerappa-moily-and-arundhathi-subramania-among-others-to-receive-sahitya-akademi-award-2020-812698.html|title=ವೀರಪ್ಪ ಮೊಯಿಲಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ|trans-title=Sahitya akademi award for Veerappa Moily|language=Kannada|work=Prajavani|date=12 March 2021}}</ref><ref>{{cite news|url=https://www.indianexpress.com/article/books-and-literature/veerappa-moily-arundhathi-subramania-among-others-to-receive-sahitya-akademi-award-2020-7225734/lite/|title=Veerappa Moily, Arundhathi Subramania among others to receive Sahitya Akademi Award-2020|work=Indian Express|date=12 March 2021}}</ref> |- | 2021 | {{dash}} ! ಡಿ. ಎಸ್. ನಾಗಭೂಷಣ | ''ಗಾಂಧಿ ಕಥನ'' | | <ref>{{cite news|url=https://www.prajavani.net/india-news/sahitya-akademi-award-check-list-of-winners-in-kannada-category-897532.html|title=ಡಿ. ಎಸ್. ನಾಗಭೂಷಣ ಅವರ ಗಾಂಧಿ ಕಥನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ|language=Kannada|work=[[ಪ್ರಜಾವಾಣಿ]]|date=30 December 2021}}</ref> |- |} ==ಭಾಷಾ ಸಮ್ಮಾನ್ ಗೌರವ ಕನ್ನಡ ಸಾಹಿತ್ಯ2020== {| class="wikitable plainrowheaders sortable" ! scope="col" | ವರ್ಷ ! scope="col" | ಚಿತ್ರ ! scope="col" | ಪುರಸ್ಕೃತರು ! scope="col" | ಕ್ಷೇತ್ರ ! scope="col" | ಉಲ್ಲೇಖ(ಗಳು) |- | rowspan="2" | 1996 | rowspan="2" | {{dash}} ! scope="row" | [[ಮಂದಾರ ಕೇಶವ ಭಟ್]] | rowspan="2" | ತುಳು ಸಾಹಿತ್ಯ | rowspan="2" | |- ! scope="row" | [[ಕೆದಂಬಾಡಿ ಜತ್ತಪ್ಪ ರೈ]] |- | 2001 | [[File:Venkatachala Shasthri T V.jpg|60px]] ! [[ಟಿ. ವಿ. ವೆಂಕಟಾಚಲ ಶಾಸ್ತ್ರಿ]] | ಪ್ರಾಚೀನ ಮತ್ತು ಮಧ್ಯಕಾಲೀನ ಸಾಹಿತ್ಯ | |- | 2005 | {{dash}} ! [[ಎಲ್. ಬಸವರಾಜು]] | ಪ್ರಾಚೀನ ಮತ್ತು ಮಧ್ಯಕಾಲೀನ ಸಾಹಿತ್ಯ | |- | 2006 | [[ಚಿತ್ರ:Hampana -.JPG|60px]] ! [[ಹಂಪ ನಾಗರಾಜಯ್ಯ|ಹಂ. ಪ. ನಾಗರಾಜಯ್ಯ]] | ಪ್ರಾಚೀನ ಮತ್ತು ಮಧ್ಯಕಾಲೀನ ಸಾಹಿತ್ಯ | |- | 2007 | {{dash}} ! [[ಷ.ಶೆಟ್ಟರ್|ಷ. ಶೆಟ್ಟರ್]] | ಪ್ರಾಚೀನ ಮತ್ತು ಮಧ್ಯಕಾಲೀನ ಕನ್ನಡ ಸಾಹಿತ್ಯ | |- | rowspan="2" | 2010 | rowspan="2" | {{dash}} ! scope="row" | ಅಡ್ಡಂಡ ಸಿ. ಕಾರ್ಯಪ್ಪ | rowspan="2" | ಕೊಡವ ಸಾಹಿತ್ಯ | rowspan="2" | |- ! scope="row" | ಮಂಡೀರ ಜಯಾ ಅಪ್ಪಣ್ಣ |- | 2015 | [[File:Amrutha Someshwara.JPG|60px]] ! [[ಅಮೃತ ಸೋಮೇಶ್ವರ]] | ತುಳು ಸಾಹಿತ್ಯ | |- | 2017 | [[File:G. Venkatasubbaiah.jpg|60px]] ! [[ಜಿ.ವೆಂಕಟಸುಬ್ಬಯ್ಯ|ಜಿ. ವೆಂಕಟಸುಬ್ಬಯ್ಯ]] | ಪ್ರಾಚೀನ ಮತ್ತು ಮಧ್ಯಕಾಲೀನ ಸಾಹಿತ್ಯ | |- |} ==ಅನುವಾದ ಪುರಸ್ಕಾರ== {| class="wikitable plainrowheaders sortable" ! scope="col" | ವರ್ಷ ! scope="col" | ಚಿತ್ರ ! scope="col" | ಪುರಸ್ಕೃತರು ! scope="col" | ಅನುವಾದಿತ ಕೃತಿ(ಗಳು) ! scope="col" | ಪ್ರಕಾರ ! scope="col" | ಮೂಲ ಕೃತಿ<br>{{small|(ಭಾಷೆ)}} ! scope="col" | ಮೂಲ ಲೇಖಕರು ! scope="col" | ಉಲ್ಲೇಖ(ಗಳು) |- | 1990 | {{dash}} ! [[ಎಸ್. ವಿ. ಪರಮೇಶ್ವರ ಭಟ್ಟ]] | ''ಕನ್ನಡ ಕಾಳಿದಾಸ ಮಹಾಸಂಪುಟ'' | ಕಾವ್ಯ ನಾಟಕ | ಕಾಳಿದಾಸನ ಸಮಗ್ರ ಕೃತಿಗಳು<br>{{small|(ಸಂಸ್ಕೃತ)}} | [[ಕಾಳಿದಾಸ]] | |- | 1991 | {{dash}} ! [[ಎಚ್.ಎಸ್.ವೆಂಕಟೇಶಮೂರ್ತಿ|ಎಚ್. ಎಸ್. ವೆಂಕಟೇಶಮೂರ್ತಿ]] | ''ಋತು ವಿಲಾಸ'' | ಕಾವ್ಯ | ಋತು ಸಂಹಾರಂ<br>{{small|(ಸಂಸ್ಕೃತ)}} | [[ಕಾಳಿದಾಸ]] | |- | 1992 | {{dash}} ! ಸರಸ್ವತಿ ಗಜಾನನ ರಿಸಬೂಡ | ''ವಾಲ್ಮೀಕಿ ರಾಮಾಯಣ ಶಾಪ ಮತ್ತು ವರ'' | ಮಹಾಕಾವ್ಯ | ವಾಲ್ಮೀಕಿ ರಾಮಾಯಣ: ಶಾಪ್ ಅಣಿ ವರ್<br>{{small|(ಮರಾಠಿ)}} | ಶ್ರೀಪಾದ ರಘುನಾಥ ಭಿಡೆ | |- | 1993 | ! [[ಕೀರ್ತಿನಾಥ ಕುರ್ತಕೋಟಿ]] | ''ಮರಾಠಿ ಸಂಸ್ಕೃತಿ: ಕೆಲವು ಸಮಸ್ಯೆಗಳು'' | ವಿಮರ್ಶೆ | ಮರಾಠಿ ಸಂಸ್ಕೃತಿ<br>{{small|(ಮರಾಠಿ)}} | [[ಶಂ.ಬಾ. ಜೋಷಿ|ಶಂ. ಬಾ. ಜೋಶಿ]] | |- | 1994 | {{dash}} ! [[ಪ್ರಧಾನ್ ಗುರುದತ್ತ]] | ''ಜಯ ಯೌಧೇಯ'' | ಕಾದಂಬರಿ | ಜಯ ಯೌಧೇಯ<br>{{small|(ಹಿಂದಿ)}} | ರಾಹುಲ್ ಸಾಂಕೃತ್ಯಾಯನ | |- | 1995 | {{dash}} ! ತಿಪ್ಪೇಸ್ವಾಮಿ | ''ನಿರ್ಮಲಾ'' | ಕಾದಂಬರಿ | ನಿರ್ಮಲಾ<br>{{small|(ಹಿಂದಿ)}} | [[ಮುನ್ಶಿ ಪ್ರೇಮಚಂದ್ರ|ಪ್ರೇಮಚಂದ್]] | |- | 1996 | {{dash}} ! ಶೇಷನಾರಾಯಣ | ''ಹದಿನೆಂಟನೆಯ ಅಕ್ಷರೇಖೆ'' | ಕಾದಂಬರಿ | ಪದಿನೆಟ್ಟವಾಡು ಅಕ್ಷಕ್ಕೋಡು<br>{{small|(ತಮಿಳು)}} | ಅಶೋಕಮಿತ್ರನ್ | |- | 1997 | {{dash}} ! [[ನೀರ್ಪಾಜೆ ಭೀಮಭಟ್ಟ]] | ''ಕಲ್ಹಣನ ರಾಜತರಂಗಿಣಿ ಸಂಪುಟ I ಮತ್ತು II'' | ಕಾವ್ಯ | |- | 1998 | {{dash}} ! ಸಿ. ರಾಘವನ್ | ''ಇಂದುಲೇಖಾ'' | ಕಾದಂಬರಿ | |- | 1999 | {{dash}} ! [[ವಾಮನ ಬೇಂದ್ರೆ]] | ''ಕೋಸಲ'' | ಕಾದಂಬರಿ | |- | 2000 | {{dash}} ! [[ಎಲ್. ಬಸವರಾಜು]] | ''ಬುದ್ಧ ಚರಿತೆ'' | ಮಹಾಕಾವ್ಯ | |- | 2001 | [[File:Bannanje.JPG|60px]] ! [[ಬನ್ನಂಜೆ ಗೋವಿಂದಾಚಾರ್ಯ]] | ''ಆವೆಯ ಮಣ್ಣಿನ ಆಟದ ಬಂಡಿ'' | ನಾಟಕ | |- | 2002 | ! [[ವೀಣಾ ಶಾಂತೇಶ್ವರ]] | ''ನದಿ ದ್ವೀಪಗಳು'' | ಕಾದಂಬರಿ | |- | 2003 | ! ಸ್ನೇಹಲತಾ ರೋಹಿಡೇಕರ್ | ''ವಿಚಿತ್ರ ವರ್ಣ'' | | |- | 2004 | ! [[ಚಂದ್ರಕಾಂತ ಪೋಕಳೆ]] | ''ಮಹಾನಾಯಕ'' | ಕಾದಂಬರಿ | |- | 2005 | {{dash}} ! [[ಪಂಚಾಕ್ಷರಿ ಹಿರೇಮಠ]] | ''ಹೇಮಂತ ಋತುವಿನ ಸ್ವರಗಳು'' | ಸಣ್ಣ ಕಥೆಗಳು | |- | 2006 | {{dash}} ! [[ರಂ. ಶಾ. ಲೋಕಾಪುರ]] | ''ಕನ್ನಡ ಜ್ಞಾನೇಶ್ವರಿ'' | ಕಾವ್ಯ | |- | 2007 | {{dash}} ! ಆರ್. ಲಕ್ಷ್ಮೀನಾರಾಯಣ | ''ಕನ್ನಡ ವಕ್ರೋಕ್ತಿ'' | Poetics | |- | 2008 | {{dash}} ! ಹಸನ್ ನಯೀಂ ಸುರಕೋಡ | ''ರಸೀದಿ ಟಿಕೇಟು'' | ಆತ್ಮಕಥೆ | |- | 2009 | {{dash}} ! ಡಿ. ಎನ್. ಶ್ರೀನಾಥ್ | ''ಭೀಷ್ಮ ಸಹಾನಿಯವರ ಪ್ರಾತಿನಿಧಿಕ ಕಥೆಗಳು'' | ಸಣ್ಣ ಕಥೆಗಳು | |- | 2010 | {{dash}} ! ಎ. ಜಾನಕಿ | ''ಗೋದಾನ'' | ಕಾದಂಬರಿ | |- | 2011 | {{dash}} ! ತಮಿಳ್ ಸೆಲ್ವಿ | ''ನಾನು ಅವನಲ್ಲ...ಅವಳು...!'' | ಆತ್ಮಕಥೆ |<ref>{{cite news|url=https://www.thehindu.com/news/cities/chennai/honour-for-two-writertranslators/article2900979.ece|title=Honour for two writer-translators|work=The Hindu|date=17 February 2012|access-date=14 March 2021}}</ref> |- | 2012 | ! K. K. Nair & Ashok Kumar | ''Hagga (Part 1, 2, 3)'' | Novel | |- | 2013 | ! ಜೆ. ಪಿ. ದೊಡ್ಡಮನಿ | ''ಮಹಾತ್ಮಾ ಜ್ಯೋತಿರಾವ್ ಫುಲೆ'' | ಜೀವನ ಚರಿತ್ರೆ |<ref>{{cite news|url=https://www.thehindu.com/news/national/karnataka/sahitya-akademi-award-for-kannada-translation/article5774375.ece|title=Sahitya Akademi Award for Kannada translation|work=The Hindu|date=14 March 2014|access-date=14 March 2021}}</ref> |- | 2014 | ! ಜಿ. ಎನ್. ರಂಗನಾಥ ರಾವ್ | ''ಮೋಹನದಾಸ್: ಒಂದು ಸತ್ಯಕಥೆ'' | ಜೀವನ ಚರಿತ್ರೆ | |- | 2015 | ! [[ದಾಮೋದರ ಶೆಟ್ಟಿ ನಾ.|ನಾ. ದಾಮೋದರ ಶೆಟ್ಟಿ]] | ''ಕೊಚ್ಚರೇತ್ತಿ'' | ಕಾದಂಬರಿ | |- | 2016 | ! [[ಓ.ಎಲ್.ನಾಗಭೂಷಣಸ್ವಾಮಿ|ಓ. ಎಲ್. ನಾಗಭೂಷಣ ಸ್ವಾಮಿ]] | ''ಎ. ಕೆ. ರಾಮಾನುಜನ್: ಆಯ್ದ ಕಥೆಗಳು'' | ಪ್ರಬಂಧಗಳು | |- | 2017 | ! [[ಎಚ್.ಎಸ್.ಶ್ರೀಮತಿ|ಎಚ್. ಎಸ್. ಶ್ರೀಮತಿ]] | ''ಮಹಾಶ್ವೇತಾ ದೇವಿ ಅವರ ಕಥಾ ಸಾಹಿತ್ಯ-1 ಮತ್ತು 2'' | ಸಣ್ಣ ಕಥೆಗಳು | |- | 2018 | {{dash}} ! [[ಗಿರಡ್ಡಿ ಗೋವಿಂದರಾಜ]] | ''ಜಯ: ಮಹಾಭಾರತ ಸಚಿತ್ರ ಮರುಕಥನ'' | ಮಹಾಕಾವ್ಯ | |- | 2019 | {{dash}} ! ವಿಠಲರಾವ್ ಟಿ. ಗಾಯಕವಾಡ | ''ದಲಿತ ಸಾಹಿತ್ಯದ ಸೌಂದರ್ಯ ಪ್ರಜ್ಞೆ'' | ಸಾಹಿತ್ಯ ವಿಮರ್ಶೆ | |- |} == ಯುವ ಪುರಸ್ಕಾರ == {| class="wikitable plainrowheaders sortable" ! scope="col" | ವರ್ಷ ! scope="col" | ಚಿತ್ರ ! scope="col" | ವಿಜೇತರು ! scope="col" | ಕೃತಿ ! scope="col" | ಪ್ರಕಾರ ! scope="col" | ಉಲ್ಲೇಖ |- | ೨೦೨೦ | [[File:Swamy Ponnachi.jpg|100px]] ! [[ಸ್ವಾಮಿ ಪೊನ್ನಾಚಿ]] | ''ಧೂಪದ ಮಕ್ಕಳು'' | ಕಥಾಸಂಕಲನ | |- | ೨೦೧೯ |– ! (ಫಕೀರ್)ಶ್ರೀಧರ್ ಬನವಾಸಿ ಜಿ. ಸಿ. | ''ಬೇರು'' | ಕಾದಂಬರಿ | |- | ೨೦೧೮ |– ! ಪದ್ಮನಾಭ ಭಟ್ | ''ಕೇಪಿನ ಡಬ್ಬಿ'' | ಕಥಾಸಂಕಲನ | |- | ೨೦೧೭ |– ! ಶಾಂತಿ ಕೆ. ಅಪ್ಪಣ್ಣ | ''ಮನಸು ಅಭಿಸಾರಿಕೆ'' | ಕಥಾಸಂಕಲನ | |- | ೨೦೧೬ |– ! ವಿಕ್ರಮ ಹತ್ವಾರ | ''ಜೀರೋ ಮತ್ತು ಒಂದು'' | ಕಥಾಸಂಕಲನ | |- | ೨೦೧೫ |– ! ಮೌನೇಶ್ ಬಡಿಗೇರ್ | ''ಮಾಯಾಕೋಲಾಹಲ'' | ಕಥಾಸಂಕಲನ | |- | ೨೦೧೪ |– ! ಕಾವ್ಯಾ ಕಡಮೆ | ''ಧ್ಯಾನಕ್ಕೆ ತಾರೀಖಿನ ಹಂಗಿಲ್ಲ'' | ಕವನಸಂಕಲನ | |- | ೨೦೧೩ |– ! ಲಕ್ಕೂರು ಆನಂದ | ''ಬಟವಾಡೆಯ ರಸೀತಿ'' | ಕವನಸಂಕಲನ | |- | ೨೦೧೨ |– ! [[ಆರಿಫ಼್ ರಾಜ]] | ''ಜಂಗಮ ಫಕೀರನ ಜೋಳಿಗೆ'' | ಕವನಸಂಕಲನ | |- | ೨೦೧೧ |– ! ವೀರಣ್ಣ ಮಡಿವಾಳರ | ''ನೆಲದ ಕರುಣೆಯ ದನಿ'' | ಕವನಸಂಕಲನ | |- |} == ಉಲ್ಲೇಖಗಳು == [[ವರ್ಗ:ಕನ್ನಡ ಸಾಹಿತ್ಯ]] rogtfilf33rp5xc7lg1icskl6acmzer ರಾಳ 0 114291 1116695 913512 2022-08-25T02:11:50Z Maha Journo 62742 wikitext text/x-wiki [[ಚಿತ್ರ:Résine.jpg|thumb|ಪೈನ್ ಮರದ ರಾಳ]] '''ರಾಳ''' ಸಂಕೀರ್ಣ ಸಂರಚನೆಯ ಅಸ್ಫಟಿಕೀಯ ಅಥವಾ ಸ್ನಿಗ್ಧದ್ರವ ಪದಾರ್ಥವುಳ್ಳ ನೈಸರ್ಗಿಕ ಅಥವಾ ಸಂಶ್ಲೇಷಿತ ಅಕಾರ್ಬನಿಕ ಸಂಯುಕ್ತಗಳ ಸರ್ವನಾಮ (ರೆಸಿನ್ಸ್). ಅನೇಕ ಗಿಡಗಳಿಗೆ ಗಾಸಿಯಾದಾಗ ನೈಸರ್ಗಿಕ ರಾಳಗಳು ಸ್ರವಿಸಿ ಹೆಪ್ಪುಗಟ್ಟುತ್ತವೆ. ರೋಗಾಣು ಪ್ರವೇಶವನ್ನೂ ಸಸ್ಯರಸದ ಅಧಿಕ ಸ್ರಾವವನ್ನೂ ಇದು ತಡೆಗಟ್ಟುತ್ತದೆ. ಸಾಮಾನ್ಯವಾಗಿ ನೈಸರ್ಗಿಕ ರಾಳಗಳು ಸಂಲಯನಶೀಲ ಜ್ವಲನೀಯ ಕಾರ್ಬನಿಕ ಪದಾರ್ಥಗಳು ಆಗಿವೆ. ಹಳದಿಯಿಂದ ಕಂದು ಬಣ್ಣದವರೆಗಿನ ಯಾವುದಾದರೊಂದು ಬಣ್ಣದ ಪಾರಕ ಅಥವಾ ಅರೆಪಾರಕಗಳು. ಹಲವು ಕಾರ್ಬನಿಕ ದ್ರವಗಳಲ್ಲಿ ಲೀನಿಸುತ್ತವೆ, ನೀರಿನಲ್ಲಿ ಇಲ್ಲ. ಹೊಗೆಯುಗುಳುತ್ತ ಸುಗಂಧ ಸೂಸುತ್ತ ಉರಿಯುತ್ತವೆ. ಕಾರ್ಬನ್, ಹೈಡ್ರೊಜನ್ ಮತ್ತು ಆಕ್ಸಿಜನ್ ಎಲ್ಲ ರಾಳಗಳ ಪ್ರಧಾನ ಘಟಕಗಳಾಗಿದ್ದರೂ ರಾಸಾಯನಿಕವಾಗಿ ಪ್ರತಿಯೊಂದು ರಾಳವೂ ಅದ್ವಿತೀಯ. ಅರಗು ಒಂದು ಕೀಟಜನ್ಯ ನೈಸರ್ಗಿಕ ರಾಳ. ಆಗ್ನೇಯ ಏಷ್ಯಾವಾಸಿ ಲ್ಯಾಸಿಫರ್ ಲ್ಯಾಕ್ ಎಂಬ ಅತಿಚಿಕ್ಕ ಕೀಟಗಳು ಮರಗಳ ಮೇಲೆ ನಿಕ್ಷೇಪಿಸುವ ಸ್ರಾವ ಇದು. ಕ್ಯಾಸನೂರು ಅಡಕೆ ಬೆಳೆಗಾರರು ತೋಟದ ಕೊಳೆ ರೋಗಕ್ಕೆ ಬೋರ್ಡೋ ದ್ರಾವಣ ಸಿಂಪಡಿಸುವಾಗ ರಾಳವನ್ನ ಯಥೇಚ್ಛವಾಗಿ ಬಳಸುತ್ತಾರೆ. ಜಗತ್ತಿನಲ್ಲಿಯೇ ಅತಿ ಉತ್ಕೃಷ್ಟ ಅಡಿಕೆ ತಳಿಯಾದ ಕ್ಯಾಸನೂರು ಅಡಿಕೆಯು ಈ ರಾಳವಿಲ್ಲದೆ ಅರೈಕೆ ಮಾಡಲು ಸಾದ್ಯವಿಲ್ಲ ಅನ್ನವಂತಾಗಿದೆ. ನೈಸರ್ಗಿಕ ರಾಳಗಳಲ್ಲಿ ಕಠಿಣ (ಹಾರ್ಡ್), ತೈಲ (ಓಲಿಯೊ) ಮತ್ತು ಗೋಂದು (ಗಮ್) ರಾಳಗಳೆಂಬ ಮೂರು ಕಾಠಿಣ್ಯಾಧಾರಿತ ವರ್ಗಗಳೂ ಸ್ಪಿರಿಟ್ ವಿಲೇಯ ಮತ್ತು ತೈಲ ವಿಲೇಯ ರಾಳಗಳು ಎಂಬ ದ್ವಿವಿಲೇಯತೆ - ಆಧಾರಿತ ವರ್ಗಗಳೂ ಇವೆ. ಫಾಸಿಲುಗಳ ರೂಪದಲ್ಲಿ ಅಥವಾ ತೈಲರಾಳಗಳ ಆಸವನದ ಉತ್ಪನ್ನಗಳಾಗಿ ಕಠಿಣ ರಾಳಗಳು ಲಭ್ಯ. ಇವಕ್ಕೆ ವಾಸನೆ ಮತ್ತು ರುಚಿ ಇಲ್ಲ, ಕಠಿಣ ಮತ್ತು ಬಿಧುರ. ಗಾಜಿನಂಥ ಮುರಿತಕ್ಕೆ (ಗ್ಲಾಸ್‍ಲೈಕ್ ಫ್ರ್ಯಾಕ್‍ಚರ್) ಈಡಾಗುತ್ತವೆ. ಪ್ರಮುಖ ಕಠಿಣರಾಳಗಳು: ಶಿಲಾರಾಳ (ಆ್ಯಂಬರ್: ಶಂಕುಧಾರಿಗಳ ಫಾಸಿಲೀಕೃತ ರಾಳಗಳ ವ್ಯುತ್ಪನ್ನಗಳು), ಕೋಪಲ್ (ಅಗಾತಿಸ್ ಜಾತಿಯ ಶಂಕುಧಾರಿಗಳ ವ್ಯುತ್ಪನ್ನ), ಮ್ಯಾಸ್ಟಿಕ್ (ಪಿಸ್ಟಾಸಿಯ ಲೆಂಟಿಸ್ಕಸ್ ಮರದ ವ್ಯುತ್ಪನ್ನ), ಸ್ಯಾಂಡರಾಕ್ (ಇದೇ ಹೆಸರಿನ ಮರದ ವ್ಯುತ್ಪನ್ನ) ಮತ್ತು ರೋಸಿನ್ (ತೈಲರಾಳ ಟರ್ಪೆಂಟೈನ್ ಆಸವನದ ಉತ್ಪನ್ನ). ತೈಲರಾಳಗಳು ಸುಗಂಧ ತೈಲಗಳುಳ್ಳ ಅಂಟಂಟಾದ ಅಸ್ಫಟಿಕೀಯ ಅರೆಘನಗಳು. ಪ್ರಮುಖ ತೈಲರಾಳಗಳು: ಬಾಲ್ಸಮ್ (ಕೆಲವು ಜಾತಿಯ ಮರಗಳ ವ್ಯುತ್ಪನ್ನಗಳು), ಡ್ರ್ಯಾಗನ್‍ನ ರಕ್ತ (ಮಲಯನ್ ತಾಳೆ ಜಾತಿಯ ಮರದ ಹಣ್ಣಿನ ವ್ಯುತ್ಪನ್ನ), ಟರ್ಪೆಂಟೈನ್ (ಶಂಕುಧಾರಿ ಮರಗಳ ವ್ಯುತ್ಪನ್ನ). ಫ್ರ್ಯಾಂಕ್‍ಇನ್ಸೆನ್ಸ್ (ಆಫ್ರಿಕ ಮತ್ತು ಏಷ್ಯದ ನಿರ್ದಿಷ್ಟ ಜಾತಿಯ ಮರಗಳ ವ್ಯುತ್ಪನ್ನ), ಸಾಂಬ್ರಾಣಿ (ಬೆನ್ಝೋಯಿನ್), ಇಂಗು, ಮರ್, ಲ್ಯಾಕರ್ ಮುಂತಾದವು ಗೋಂದು ರಾಳಗಳು. ಬಾಲ್ಸಮ್, ಟರ್ಪೆಂಟೈನ್, ಮ್ಯಾಸ್ಟಿಕ್, ಸ್ಯಾಂಡರಾಕ್, ಡ್ರ್ಯಾಗನ್‍ನ ರಕ್ತ ಮುಂತಾದವು ಸ್ಪಿರಿಟ್ ವಿಲೇಯ ರಾಳಗಳು. ಆ್ಯಂಬರ್, ಕೋಪಲ್, ರೋಸಿನ್, ಲ್ಯಾಕರ್ ಮುಂತಾದವು ತೈಲ ವಿಲೇಯ ರಾಳಗಳು. ಆಧುನಿಕ ಉದ್ಯಮದಲ್ಲಿ ಸಂಶ್ಲೇಷಿತ ರಾಳಗಳ ಬಳಕೆ ಹೆಚ್ಚು. ಇವುಗಳಲ್ಲಿ ಎರಡು ಬಗೆ: ಉಷ್ಣೋಪಚಾರದ ಬಳಿಕವೂ ಸುನಮ್ಯವಾಗಿಯೇ ಇರುವ ಥರ್ಮೊಪ್ಲಾಸ್ಟಿಕ್ ರಾಳಗಳು ಮತ್ತು ಅವಿಲೇಯವೂ ಅಸಂಲಯನಶೀಲವೂ ಆಗುವ ಥರ್ಮೊಸೆಟ್ಟಿಂಗ್ ರಾಳಗಳು. ==ಉಪಯೋಗಗಳು== ರಾಳಗಳ ಉಪಯೋಗಗಳು ಅನೇಕ. ಉದಾ: ಸಾಬೂನು, ಮೆರುಗೆಣ್ಣೆ (ವಾರ್ನಿಶ್), ಬಣ್ಣ ಮುಂತಾದವುಗಳ ತಯಾರಿಯಲ್ಲಿ ರೋಸಿನ್; ಬಣ್ಣ ಹಾಗೂ ಮೆರುಗೆಣ್ಣೆಗಳ ದ್ರಾವಕವಾಗಿ ಮತ್ತು ಷೂ ಪಾಲಿಷ್ ಹಾಗೂ ಸೀಲಿಂಗ್. ಮೇಣಗಳ ತಯಾರಿಯಲ್ಲಿ ಟರ್ಪೆಂಟೈನ್; ಆಭರಣಗಳಲ್ಲಿ ಶಿಲಾರಾಳ; ಸುಟ್ಟಾಗ ಸುವಾಸನೆ ಬೀರುವ ಸುವಾಸನಾ ದ್ರವ್ಯಗಳ ತಯಾರಿಯಲ್ಲಿ ಗೋಂದುರಾಳಗಳು. {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಾಳಗಳು}} [[ವರ್ಗ:ನಿರಾಕಾರ ಘನಪದಾರ್ಥಗಳು]] [[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] 6f3irm5gte3kimeeueog7xcqmqz9tf1 ಸದಸ್ಯ:Sheetal.nataraj/WEP 2 116383 1116667 939675 2022-08-24T16:12:24Z CommonsDelinker 768 ಚಿತ್ರ Flag_of_Karnataka.svgರ ಬದಲು ಚಿತ್ರ Flag_of_the_Kannada_people.svg ಹಾಕಲಾಗಿದೆ. wikitext text/x-wiki ಕನ್ನಡದ ಬಗ್ಗೆ[[:ಚಿತ್ರ:The Anti-Slavery Society Convention, 1840 by Benjamin Robert Haydon.jpg|ಸಮಾಜಸಮಾಜ]] ಸಂಕ್ಷಿಪ್ತವಾಗಿ ಸಮಾಜಶಾಸ್ತ್ರ <ref>[[ಚಿತ್ರ:The Anti-Slavery Society Convention, 1840 by Benjamin Robert Haydon.jpg|alt=ಸಮಾಜ|thumb|ಸಮಾಜ]] </ref> <br /> [[ಚಿತ್ರ:Flag of the Kannada people.svg|thumb]] . ನನ್ನ ನೆಚ್ಚಿನ ವಿಷಯಗಳು ಕನ್ನಡ ಮತ್ತು ಸಮಾಜಶಾಸ್ತ್ರ. [[ಕನ್ನಡ ಭಾಷೆಯ ಬಗ್ಗೆ]] [[ಕರ್ನಾಟಕ]],[[ಕನ್ನಡ ಭಾಷೆ]] ಅಧಿಕೃತ ರಾಜ್ಯ ಭಾಷೆಯಾಗಿ ಗುರುತಿಸಲಾಗಿದೆ,ಮತ್ತು ಇದನ್ನು ಬಹುಪಾಲು ಜನರು ಮಾತನಾಡುತ್ತಾರೆ.ಅಲ್ಪಸಂಖ್ಯಾತ ಸಮುದಾಯಗಳು ಮತ್ತು ಬುಡಕಟ್ಟು ಜನರನ್ನು ಹೊರತುಪಡಿಸಿ, ಕನ್ನಡವು ಕರ್ನಾಟಕದ ಸಂವಹನ ಭಾಷೆಯಾಗಿದೆ.ಅಂತಹ ವಾತಾವರಣದಲ್ಲಿ ಒಂದು ಮಗು ಬೆಳೆಯುತ್ತದೆ,ಕನ್ನಡ ಶಬ್ದಕೋಶವನ್ನು ಎತ್ತಿಕೊಳ್ಳುತ್ತದೆ ಮತ್ತು ಕನ್ನಡದಲ್ಲೂ ಅದನ್ನು ವ್ಯಕ್ತಪಡಿಸುತ್ತದೆ. ಕನ್ನಡದಲ್ಲಿ ಹಲವಾರು [[ಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳು|ಸಾಮಾಜಿಕ]] ಮತ್ತು ಪ್ರಾದೇಶಿಕ ಉಪಭಾಷೆಗಳಿವೆ.ಈ ಸನ್ನಿವೇಶದಲ್ಲಿ, ಕುಟುಂಬವು ಬಳಸುವ ಉಪಭಾಷೆಯ ಆಧಾರದ ಮೇಲೆ, ಮಗುವಿಗೆ ಕೆಲವು ಅನುಕೂಲಗಳು ಮತ್ತು ಕೆಲವು ಅನಾನುಕೂಲಗಳು ಕಂಡುಬರುತ್ತವೆ.ಮಗುವಿನ ಸಂವಹನದ ಕ್ಷೇತ್ರವು ನಿಧಾನವಾಗಿ ವಿಸ್ತರಿಸುತ್ತದೆ.ಈ ಪ್ರಕ್ರಿಯೆಯಲ್ಲಿ, ಮಗುವು ಸಾಮಾಜಿಕ ಭಾಷಾ ಸಮಸ್ಯೆಗಳನ್ನು ಎದುರಿಸಲು ಬರಬಹುದು ಮತ್ತು ಲಭ್ಯವಿರುವ ವಿಧಾನಗಳನ್ನು ಬಳಸಿಕೊಂಡು ಸವಾಲನ್ನು ಎದುರಿಸುತ್ತಾನೆ.ಈ ಪ್ರಕ್ರಿಯೆಯಲ್ಲಿ ಶಾಲೆಯು ಬಹಳ ನಿರ್ಣಾಯಕ ಪಾತ್ರ ವಹಿಸುತ್ತದೆ.ಮಗುವು ತನ್ನ ಪಚಾರಿಕ ಕನ್ನಡವನ್ನು ಶಾಲೆಯಲ್ಲಿ ವ್ಯವಸ್ಥಿತವಾಗಿ,ಕ್ರಮಬದ್ಧವಾಗಿ ಮತ್ತು ವ್ಯಾಕರಣದಿಂದ ಸ್ವಲ್ಪ ಮಟ್ಟಿಗೆ ಕಲಿಯುತ್ತಾನೆ.ಇದು [[ಮಗು]] ಇತರ ವಿಷಯಗಳನ್ನು ಬೋಧನಾ ಮಾಧ್ಯಮವಾಗಿ ಕನ್ನಡದ ಮೂಲಕ ಕಲಿಯಲು ಅನುವು ಮಾಡಿಕೊಡುತ್ತದೆ.ಮಗುವು ತನ್ನ ತರಗತಿಯಲ್ಲಿ ಹೊಂದಬಹುದಾದ ಯಶಸ್ಸು,ಇತರ ವಿಷಯಗಳ ಜೊತೆಗೆ, ಅವನ ಅಥವಾ ಅವಳ ಕನ್ನಡವನ್ನು ನಿಯಂತ್ರಿಸುವ ಮತ್ತು ಬಳಸುವ ಅವನ ಕೌಶಲ್ಯವನ್ನು ಅವಲಂಬಿಸಿರುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕ ಶೈಕ್ಷಣಿಕ ಉದ್ಯೋಗಗಳಿವೆ. ಅತ್ಯುತ್ತಮ ವಿಷಯವೆಂದರೆ ತಂತ್ರ.ಇದಕ್ಕೆ ಸರಿಯಾದ ತರಬೇತಿ, ಉನ್ನತ ಶಿಕ್ಷಣ,ಸಾಮಾನ್ಯ ಜ್ಞಾನ, ಕೌಶಲ್ಯ ಮತ್ತು ಪ್ರಮಾಣೀಕರಣದ ಅಗತ್ಯವಿರುತ್ತದೆ. ಎಲ್ಲರೂ ಮುಖ್ಯ ಶಿಕ್ಷಣ ಹೇಗೆಂದು ತಿಳಿದಿದ್ದಾರೆ. ಒಬ್ಬ ವ್ಯಕ್ತಿಯು ಉನ್ನತ ಶಿಕ್ಷಣವನ್ನು ಹೊಂದಿದ್ದರೆ, ಅವನು ಖಂಡಿತವಾಗಿಯೂ ತನ್ನ ಕೆಲಸದ ಸ್ಥಳವನ್ನು ಶೀಘ್ರದಲ್ಲಿ ಪಡೆಯುತ್ತಾನೆ. ಸರ್ಕಾರವು ಅವರಿಗೆ ಯಾವುದೇ ರೀತಿಯಲ್ಲಿ ಕೆಲಸ ಮಾಡುತ್ತದೆ. ಸಮಾಜದಲ್ಲಿ, ಪ್ರತಿಯೊಬ್ಬರೂ ನಿಜವಾದ ವಿದ್ಯಾವಂತ<ref group="ವಿದ್ಯಾವಂತ">ವಿದ್ಯಾವಂತ</ref> ವ್ಯಕ್ತಿಯು ನಕಲಿ ಎಂದು ಬಯಸುತ್ತಾರೆ. ಶಿಕ್ಷಣವು ಅಂಕಗಳು, ಉತ್ತಮ ಪ್ರಮಾಣಪತ್ರಗಳು ಅಥವಾ ಪ್ರಶಸ್ತಿಗಳನ್ನು ಅರ್ಥವಲ್ಲ, ಆದರೆ ಒಬ್ಬರು ಪ್ರಾಮಾಣಿಕ ಮತ್ತು ಬುದ್ಧಿವಂತರಾಗಿರಬೇಕು ಕನ್ನಡ ನಂತರ ಸಮಾಜಶಾಸ್ತ್ರ<ref>[[ಚಿತ್ರ:P sociology red.svg|thumb|sociology]] </ref> ನನ್ನ ನೆಚ್ಚಿನ ವಿಷಯವಾಗಿದೆ.. ಎಲ್ಲಾ ವಯಸ್ಸಿನ ಮತ್ತು ಮಾನವ ಕಾಲದಲ್ಲಿ, ಭೂಮಿಯ ಮೇಲೆ ನೆಟ್ಟಗೆ ಮತ್ತು ಪ್ರಕ್ಷುಬ್ಧ ಪ್ರಭೇದಗಳು ಕಾಣಿಸಿಕೊಂಡ ನಂತರ, ಪುರುಷರು ತಮ್ಮ ರೀತಿಯ ಇತರರೊಂದಿಗೆ ಸಮಾಜಗಳು ಎಂದು ಕರೆಯುತ್ತಾರೆ. ಸಮಾಜಶಾಸ್ತ್ರದ ಹೊರಹೊಮ್ಮುವ ಮೊದಲು ಸಮಾಜದ <ref>[[ಚಿತ್ರ:A Brazilian family in Rio de Janeiro by Jean-Baptiste Debret 1839.jpg|alt=ಕುಟುಂಬ|thumb|ಕುಟುಂಬ]] </ref> ಅವೈಜ್ಞಾನಿಕ ರೀತಿಯಲ್ಲಿ ನಡೆಸಲಾಗುತ್ತಿತ್ತು ಮತ್ತು ಸಮಾಜವು ಯಾವುದೇ ವಿಜ್ಞಾನದ ಕೇಂದ್ರ ಕಾಳಜಿಯಾಗಿರಲಿಲ್ಲ. ಸಮಾಜಶಾಸ್ತ್ರದ ಅಧ್ಯಯನದ ಮೂಲಕವೇ ಸಮಾಜದ ನಿಜವಾದ ವೈಜ್ಞಾನಿಕ ಅಧ್ಯಯನ ಸಾಧ್ಯವಾಗಿದೆ. ಸಮಾಜಶಾಸ್ತ್ರ ಮಾತ್ರ ಸಾಮಾಜಿಕ ಸಂಬಂಧಗಳನ್ನು ಅಧ್ಯಯನ ಮಾಡುತ್ತದೆ, ಸಮಾಜವೇ. ಸಮಾಜಶಾಸ್ತ್ರವು ಸಾಮಾಜಿಕ ಸಂಬಂಧಗಳಲ್ಲಿ ಆಸಕ್ತಿ ಹೊಂದಿದ್ದು ಅವು ಆರ್ಥಿಕ ಅಥವಾ ರಾಜಕೀಯ ಅಥವಾ ಧಾರ್ಮಿಕ ಅಥವಾ ಕಾನೂನುಬದ್ಧವಾಗಿರುವುದರಿಂದ ಅಲ್ಲ ಆದರೆ ಅವು ಅದೇ ಸಮಯದಲ್ಲಿ ಸಾಮಾಜಿಕವಾಗಿರುವುದರಿಂದ. ಸಂಬಂಧಗಳು ಹೇಗೆ ಸಂಯೋಜನೆಗೊಳ್ಳುತ್ತವೆ, ಅವು ಸಣ್ಣ ಅಥವಾ ಹೆಚ್ಚಿನ ವ್ಯವಸ್ಥೆಗಳನ್ನು ಹೇಗೆ ನಿರ್ಮಿಸುತ್ತವೆ ಮತ್ತು ಬದಲಾವಣೆಗಳು ಮತ್ತು ಬದಲಾಗುತ್ತಿರುವ ಅಗತ್ಯತೆಗಳು ಅಥವಾ ಬೇಡಿಕೆಗಳಿಗೆ ಅವು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಸಮಾಜಶಾಸ್ತ್ರ ಅಧ್ಯಯನ ಮಾಡುತ್ತದೆ. ಆದ್ದರಿಂದ ಸಮಾಜಶಾಸ್ತ್ರದ ಅಧ್ಯಯನವು ಮೂಲಭೂತವಾಗಿ ವಿಶ್ಲೇಷಣಾತ್ಮಕವಾಗಿದೆ. ಸಮಾಜಶಾಸ್ತ್ರವು ಪ್ರಸ್ತುತ ಪ್ರಪಂಚದ ಅನೇಕ ಸಮಸ್ಯೆಗಳ ಮೇಲೆ ಪರಿಣಾಮ ಬೀರುವುದರಿಂದ ಇದು ಒಂದು ದೊಡ್ಡ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ, ಅದು ಎಲ್ಲಾ ಸಾಮಾಜಿಕ ವಿಜ್ಞಾನಗಳಿಗೆ ಉತ್ತಮ ಮಾರ್ಗವೆಂದು ಪರಿಗಣಿಸಲಾಗಿದೆ. ಗಿಡ್ಡಿಂಗ್ಸ್ ಸರಿಯಾಗಿ ಸೂಚಿಸಿದ್ದಾರೆ, 'ಸಮಾಜಶಾಸ್ತ್ರವು ನಾವು ಹೇಗೆ ಇರಬೇಕೆಂದು ಬಯಸುತ್ತೇವೆ ಎಂದು ಹೇಳುತ್ತದೆ.' ಸಮಾಜಶಾಸ್ತ್ರವು ಸಮಾಜವನ್ನು ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ಮಾಡುತ್ತದೆ. ಸಮಾಜಶಾಸ್ತ್ರದ ಹೊರಹೊಮ್ಮುವ ಮೊದಲು ಮಾನವ ಸಮಾಜವನ್ನು ಅದರ ಎಲ್ಲಾ ಸಂಕೀರ್ಣತೆಗಳೊಂದಿಗೆ ಅಧ್ಯಯನ ಮಾಡಲು ಯಾವುದೇ ವ್ಯವಸ್ಥಿತ ಮತ್ತು ವೈಜ್ಞಾನಿಕ ಪ್ರಯತ್ನ ಇರಲಿಲ್ಲ. ಸಮಾಜಶಾಸ್ತ್ರವು ಸಮಾಜವನ್ನು ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ಮಾಡಲು ಸಾಧ್ಯವಾಗಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ಮಾನವ ಸಮಾಜದ ಬಗ್ಗೆ ಈ ವೈಜ್ಞಾನಿಕ ಜ್ಞಾನದ ಅಗತ್ಯವಿದೆ. ಎರಡೂ ವಿಷಯಗಳು ಆಸಕ್ತಿದಾಯಕವಾಗಿದ್ದು, ನಾವು ಆಸಕ್ತಿ ಹೊಂದಿರಬೇಕು ಮತ್ತು ಅದು ಸುಲಭ ಮತ್ತು ಆಸಕ್ತಿದಾಯಕವಾಗುವುದಕ್ಕಿಂತ ಕಲಿಯಬೇಕು. '''''ಉಲ್ಲೇಖಗಳು''''' <ref group="https://kn.m.wikipedia.org/wiki/%E0%B2%95%E0%B2%A8%E0%B3%8D%E0%B2%A8%E0%B2%A1">https://kn.m.wikipedia.org/wiki/%E0%B2%95%E0%B2%A8%E0%B3%8D%E0%B2%A8%E0%B2%A1</ref>. https://kn.m.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:Kannada_Support bulw8cryy8lzsjwoi78l02o7ravcktj ಡೈಸಿ ಶಾ 0 125838 1116692 1081234 2022-08-24T21:19:48Z 2409:4089:1D14:6AA2:0:0:3848:F907 wikitext text/x-wiki {{Infobox person | name = ಡೈಸಿ ಶಾ | image = Daisy Shah, 19th Transmedia Gujarati Screen and Stage Awards 2020 (01).jpg | caption = 19 ನೇ ಟ್ರಾನ್ಸ್‌ಮೀಡಿಯಾ ಗುಜರಾತಿ ಸ್ಕ್ರೀನ್ ಮತ್ತು ಸ್ಟೇಜ್ ಅವಾರ್ಡ್ಸ್ ೨೦೨೦ ರಲ್ಲಿ ಡೈಸಿ | birth_date = ೨೫ ಆಗಸ್ಟ್ ೧೯೮೪ <ref> name="FB">{{cite web |title=Daisy Shah Official FB Page - About |url=https://www.facebook.com/pg/ShahDaisyOfficial/about/?ref=page_internal |website=[[Facebook]] |accessdate=22 November 2018}}</ref> | birth_place = [[ಬಾಂಬೆ]], [[ಮಹಾರಾಷ್ಟ್ರ]], [[ಭಾರತ]] | residence = [[ಮುಂಬೈ]] | nationality = [[ಭಾರತ]] | occupation = {{hlist|[[ನಟಿ]]|[[ಮೋಡೆಲ್]]|ನರ್ತಕಿ|ಕೋರಿಯೋಗ್ರಾಫರ್}} | known for = | yearsactive = ೨೦೦೩- | website = {{Facebook|id=ShahDaisyOfficial|name=Official page of Daisy Shah}} }} '''ಡೈಸಿ ಶಾ''' (ಜನನ : ೨೫ ಆಗಸ್ಟ್ ೧೯೮೪<ref>{{cite web |title=All you want to know about #DaisyShah |url=https://www.filmibeat.com/celebs/daisy-shah.html |website=FilmiBeat |accessdate=18 March 2020 |language=en}}</ref>) ಇವರು [[ಭಾರತೀಯ]] ಚಲನಚಿತ್ರ ನಟಿ, ರೂಪದರ್ಶಿ ಮತ್ತು ನರ್ತಕಿ. ಇವರು ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಅವರ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಇವರು ೨೦೧೦ ರ ದ್ವಿಭಾಷಾ ಆಕ್ಷನ್ ಥ್ರಿಲ್ಲರ್ ''ವಂದೇ ಮಾಥರಂ''ನಲ್ಲಿ ವಿಶೇಷ ಪಾತ್ರದಲ್ಲಿ ಅತಿಥಿಯಾಗಿ ಪಾದಾರ್ಪಣೆ ಮಾಡಿದರು, ಆದರೆ ೨೦೧೧ ರ ಕನ್ನಡ ಚಲನಚಿತ್ರ ಬಾಡಿಗಾರ್ಡ್<ref>https://www.youtube.com/watch?v=rGKUlaKlZOE</ref> ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದರು .ನಂತರ ಅವರು ೨೦೧೪ ರ ಬಾಲಿವುಡ್ ಚಲನಚಿತ್ರ ''ಜೈ ಹೋ''<ref>{{cite news |last1=MumbaiJanuary 12 |first1=P. T. I. |last2=January 12 |first2=P. T. I. |last3=Ist |first3=P. T. I. |title=Daisy Shah says Salman Khan is her hero in reel and real life |url=https://www.indiatoday.in/movies/bollywood/story/daisy-shah-salman-khan-jai-ho-hero-in-reel-and-real-life-bodyguard-176511-2014-01-12 |accessdate=18 March 2020 |work=India Today |language=en}}</ref> ಚಿತ್ರದಲ್ಲಿ [[ಸಲ್ಮಾನ್‌ ಖಾನ್‌|ಸಲ್ಮಾನ್ ಖಾನ್]] ಎದುರು ಕಾಣಿಸಿಕೊಂಡರು. ೨೦೧೫ ರಲ್ಲಿ, ಅವರು ''ಹೇಟ್ ಸ್ಟೋರಿ ೩''<ref>{{cite news |last1=DelhiNovember 23 |first1=India Today Web Desk New |last2=November 23 |first2=India Today Web Desk New |last3=Ist |first3=India Today Web Desk New |title=Hate Story 3: Daisy Shah reveals her relationship with Salman Khan |url=https://www.indiatoday.in/movies/celebrities/story/hate-story-3-daisy-shah-reveals-her-relationship-with-salman-khan-hate-story-3-photos-watch-trailer-release-273989-2015-11-23 |accessdate=18 March 2020 |work=India Today |language=en}}</ref> ರ ಭಾಗವಾಗಿದ್ದರು.. ==ವೃತ್ತಿಜೀವನ== ಷಾ ಇವರು ಗುಜರಾತಿ ಕುಟುಂಬಕ್ಕೆ ಸೇರಿದವರು, ಆದರೆ ಮಹಾರಾಷ್ಟ್ರದ ಮುಂಬೈನಲ್ಲಿ ಹುಟ್ಟಿ ಬೆಳೆದರು.<ref>{{cite web |title=Exclusive biography of #DaisyShah and on her life. |url=https://www.filmibeat.com/celebs/daisy-shah/biography.html |website=FilmiBeat |accessdate=18 March 2020 |language=en}}</ref> ಇವರು ಜಮೀನ್ ಮತ್ತು ಖಾಕೀ ನಂತಹ ಚಿತ್ರಗಳಲ್ಲಿ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಅವರ ಸಹಾಯಕರಾಗಿ ಕೆಲಸ ಮಾಡಿದರು, ನಂತರ ಮಾಡೆಲಿಂಗ್ ಪ್ರಾರಂಭಿಸಿದರು, ಫೋಟೋ ಶೂಟ್ ಮತ್ತು ಮುದ್ರಣ ಜಾಹೀರಾತುಗಳನ್ನೂ ಸಹ ಮಾಡಿದರು. ==ಫಿಲ್ಮೋಗ್ರಾಫಿ== {| class="wikitable" |+Key | style="background:#ffc;"| {{dagger|alt=Films that have not yet been released}} | Denotes films that have not yet been released |} {| class="wikitable sortable plainrowheaders" |- style="text-align:center;" ! scope="col"|ವರ್ಷ ! scope="col"|ಸಿನಿಮಾ ! scope="col"|ಪಾತ್ರ ! scope="col"|ಭಾಷೆ ! scope="col"|ಟಿಪ್ಪಣಿ |- | ೨೦೦೧ !scope="row"|''ರೆಹೆನಾ ಹೆ ತೇರೆ ದಿಲ್ ಮೆ'' | ಸ್ವತಃ | [[ಹಿಂದಿ]] |- | ೨೦೦೨ !scope="row"|''ಚೋರ್ ಮಚಾಯೆ ಶೋರ್'' | ಸ್ವತಃ | ಹಿಂದಿ | ಪೆಹೆನ್ ಕೆ ಚೋಲ ಜವಾನಿವಾಲ |- | ೨೦೦೩ !scope="row"| ''ತೇರೆ ನಾಮ್'' | ಸ್ವತಃ | ಹಿಂದಿ |ಲಗನ್ ಲಗಿ ಹಾಡಿನಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಸಹ-ನರ್ತಕಿ |- | ೨೦೦೪ !scope="row"| ''[[:en:Masti (2004 film)|ಮಸ್ತಿ]]'' | ಸ್ವತಃ | ಹಿಂದಿ | ಟೈಟಲ್ ಹಾಡು - ಮಸ್ತಿ ಯಲ್ಲಿ ಸಹ ನರ್ತಕಿ<ref>{{cite web|url=https://www.youtube.com/watch?v=7rkIRy-CPcw|title=Masti Title Song|last=BollywoodDance2010|date=11 February 2010|publisher=|via=YouTube}}</ref> |- | ೨೦೦೬ !scope="row"| ''ಹಮ್ಕೋ ದೀವಾನಾ ಕರ್ ಗಯೆ'' | ಸ್ವತಃ | ಹಿಂದಿ | |- | ೨೦೦೭ !scope="row"| ''[[:en:Pori (film)|ಪೋರಿ]]'' | ಹಾಡಿನಲ್ಲಿ ವಿಶೇಷ ಪಾತ್ರ | [[ತಮಿಳು]] | ನಾಗಿನಾ ಬೆಮಿಸಾಲ್ ಹೂಂ - ಹಾಡಿನಲ್ಲಿ ವಿಶೇಷ ಪಾತ್ರ |- | 2010 !scope="row"| ''[[:en:Department (film)|ಡಿಪಾರ್ಟ್ಮೆಂಟ್]]'' | ಸ್ವತಃ | ಹಿಂದಿ | ಥೋಡಿ ಸಿ ಪೀ ಲೀ ಹೆ - ಹಾಡಿನಲ್ಲಿ ವಿಶೇಷ ಪಾತ್ರ |- | ೨೦೧೦ !scope="row"| ''ವಂದೇ ಮಾತರಂ'' | ಸ್ವತಃ | [[ಮಲಯಾಳಂ]]/[[ತಮಿಳು]] |ವಿಶೇಷ ಪಾತ್ರ |- | ೨೦೧೦ !scope="row"| ''ಖುದಾ ಕಸಂ'' | ಸ್ವತಃ | ಹಿಂದಿ | ನೀಲಿ ಲೋಮ್ಡಿ ಹಾಡಿನಲ್ಲಿ ವಿಶೇಷ ಪಾತ್ರ |- | ೨೦೧೧ !scope="row"| ''ಬಾಡಿಗಾರ್ಡ್'' | ಅಮ್ಮು | [[ಕನ್ನಡ]] |- | ೨೦೧೧ !scope="row"| ''ಭದ್ರ'' | ಕಾವ್ಯ | | |- | ೨೦೧೩ !scope="row"| ''ಗಜೇಂದ್ರ'' | | ಕನ್ನಡ | |- | ೨೦೧೩ !scope="row"| ''ಬ್ಲಡೀ ಇಷ್ಕ್'' |ಸ್ವತಃ | ಹಿಂದಿ | ವಿಶೇಷ ಪಾತ್ರ |- | ೨೦೧೩ !scope="row"| ''[[:en:Bachchan (2013 film)|ಬಚ್ಚನ್]]'' | ಸ್ವತಃ | ಕನ್ನಡ | ಮೈಸೂರು ಪಾಕಲ್ಲಿ ಹಾಡಿನಲ್ಲಿ ವಿಶೇಷ ಪಾತ್ರ |- | ೨೦೧೪ !scope="row"| ''[[:en:Jai Ho (film)|ಜೈ ಹೊ]]'' | ರಿಂಕಿ ಶಾ | ಹಿಂದಿ | |- | ೨೦೧೪ !scope="row"| ''ಸ್ಪಾರ್ಕ'' | ಸ್ವತಃ | ಹಿಂಧಿ | ಮೇರಿ ಜವಾನಿ ಸೋಡೆ ಕೀ ಬಾಟಲ್ ಹಾಡಿನಲ್ಲಿ ವಿಶೇಷ ಪಾತ್ರ |- | ೨೦೧೪ !scope="row"| ''ಆಕ್ರಮಣ'' | ನಿರೀಕ್ಷ | ಕನ್ನಡ | |- | ೨೦೧೫ ! scope="row"|''ಹೇಟ್ ಸ್ಟೋರಿ ೩'' | ಕಾಯ ಶರ್ಮಾ | ಹಿಂದಿ | |- | ೨೦೧೭ ! scope="row"|''ರಾಮ್ ರತನ್''<ref>{{cite news|url=http://timesofindia.indiatimes.com/entertainment/hindi/bollywood/news/Daisy-Shah-starts-her-next-film-Ramratan-with-a-romantic-scene/articleshow/54314278.cms|title=Daisy Shah starts her next film 'Ramratan' with a romantic scene|newspaper=[[ದಿ ಟೈಮ್ಸ್ ಆಫ್‌ ಇಂಡಿಯಾ]]|date=14 September 2016|accessdate=16 September 2016}}</ref> | ರತನ್ | ಹಿಂದಿ | |- | ೨೦೧೮ ! scope="row"| ''ರೇಸ್ ೩'' |ಸಂಜನಾ ಸಿಂಗ್ |ಹಿಂದಿ | |- |೨೦೧೯ ! scope="row"|''ಗುಜರಾತ್ ೧೧'' |ಟಿಬಿಎ |[[ಗುಜರಾತಿ]] |ಗುಜರಾತಿ ಸಿನಿಮಾದಲ್ಲಿ ಪಾತ್ರ |} ==ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು== {| class="wikitable" |- ! scope="col"|ವರ್ಷ ! scope="col"|ಸಿನಿಮಾ ! scope="col"|ಪ್ರಶಸ್ತಿ ! scope="col"|ವರ್ಗ ! scope="col"|ಫಲಿತಾಂಶ |- |೨೦೧೫ |''[[:en:Jai Ho (film)|ಜೈ ಹೊ]]'' |ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಪ್ರಶಸ್ತಿ |ಬಿಗ್ ಸ್ಟಾರ್ ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ - ಸ್ತ್ರೀ |{{Nom}}<ref>{{cite news|url=http://www.pinkvilla.com/entertainmenttags/abhishek-bachchan/big-star-entertainment-awards-2014-winners-list|title=BIG STAR Entertainment Awards 2014 Winners List|date=18 December 2014|accessdate=25 December 2014|publisher=Pinkvilla.com|archive-date=19 ಡಿಸೆಂಬರ್ 2014|archive-url=https://web.archive.org/web/20141219104553/http://www.pinkvilla.com/entertainmenttags/abhishek-bachchan/big-star-entertainment-awards-2014-winners-list|url-status=dead}}</ref><ref>{{cite news|url=http://www.indicine.com/movies/bollywood/winners-of-big-star-entertainment-awards-2014/|title=Winners of Big Star Entertainment Awards 2014|date=19 December 2014|accessdate=25 December 2014|publisher=Indicine.com|archive-url=https://web.archive.org/web/20190109155132/http://www.indicine.com/movies/bollywood/winners-of-big-star-entertainment-awards-2014/|archive-date=9 January 2019|url-status=dead}}</ref> |- |೨೦೧೫ |''ಜೈ ಹೊ'' |ಅರಾಬ್ ಇಂಡೋ ಬಾಲಿವುಡ್ ಪ್ರಶಸ್ತಿ |ಮೋಸ್ಟ್ ಪ್ರಾಮಿಸಿಂಗ್ ಡೆಬ್ಯೂಟ್ - ಸ್ತ್ರೀ |{{Nom}}|<ref>{{Cite web|url=https://www.ibtimes.co.in/arab-indo-bollywood-awards-2015-shahid-kapoor-kangana-ranaut-priyanka-chopra-bag-awards-634135|title=Arab-Indo Bollywood Awards 2015: Shahid Kapoor, Kangana Ranaut, Priyanka Chopra Bag Awards; Complete List of Winners|first=Parismita|last=Goswami|date=30 May 2015|website=International Business Times, India Edition}}</ref> |- |} ==ಉಲ್ಲೇಖಗಳು== [[ವರ್ಗ:ನಟಿಯರು]] [[ವರ್ಗ:ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ ಸ್ಪರ್ಧೆಗೆ ಬರೆದ ಲೇಖನ]] mlpa91lsqk2cjzq68c5rzm1ww98b7tg 1116693 1116692 2022-08-24T21:20:03Z Mykola7 72215 Reverted edits by [[Special:Contributions/2409:4089:1D14:6AA2:0:0:3848:F907|2409:4089:1D14:6AA2:0:0:3848:F907]] ([[User talk:2409:4089:1D14:6AA2:0:0:3848:F907|talk]]) to last revision by [[User:MalnadachBot|MalnadachBot]] wikitext text/x-wiki {{Infobox person | name = ಡೈಸಿ ಶಾ | image = Daisy Shah, 19th Transmedia Gujarati Screen and Stage Awards 2020 (01).jpg | caption = 19 ನೇ ಟ್ರಾನ್ಸ್‌ಮೀಡಿಯಾ ಗುಜರಾತಿ ಸ್ಕ್ರೀನ್ ಮತ್ತು ಸ್ಟೇಜ್ ಅವಾರ್ಡ್ಸ್ ೨೦೨೦ ರಲ್ಲಿ ಡೈಸಿ | birth_date = ೨೫ ಆಗಸ್ಟ್ ೧೯೮೪ <ref> name="FB">{{cite web |title=Daisy Shah Official FB Page - About |url=https://www.facebook.com/pg/ShahDaisyOfficial/about/?ref=page_internal |website=[[Facebook]] |accessdate=22 November 2018}}</ref> | birth_place = [[ಬಾಂಬೆ]], [[ಮಹಾರಾಷ್ಟ್ರ]], [[ಭಾರತ]] | residence = [[ಮುಂಬೈ]] | nationality = [[ಭಾರತ]] | occupation = {{hlist|[[ನಟಿ]]|[[ಮೋಡೆಲ್]]|ನರ್ತಕಿ|ಕೋರಿಯೋಗ್ರಾಫರ್}} | known for = | yearsactive = ೨೦೦೩- | website = {{Facebook|id=ShahDaisyOfficial|name=Official page of Daisy Shah}} }} '''ಡೈಸಿ ಶಾ''' (ಜನನ : ೨೫ ಆಗಸ್ಟ್ ೧೯೮೪<ref>{{cite web |title=All you want to know about #DaisyShah |url=https://www.filmibeat.com/celebs/daisy-shah.html |website=FilmiBeat |accessdate=18 March 2020 |language=en}}</ref>) ಇವರು [[ಭಾರತೀಯ]] ಚಲನಚಿತ್ರ ನಟಿ, ರೂಪದರ್ಶಿ ಮತ್ತು ನರ್ತಕಿ. ಇವರು ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಅವರ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಇವರು ೨೦೧೦ ರ ದ್ವಿಭಾಷಾ ಆಕ್ಷನ್ ಥ್ರಿಲ್ಲರ್ ''ವಂದೇ ಮಾಥರಂ''ನಲ್ಲಿ ವಿಶೇಷ ಪಾತ್ರದಲ್ಲಿ ಅತಿಥಿಯಾಗಿ ಪಾದಾರ್ಪಣೆ ಮಾಡಿದರು, ಆದರೆ ೨೦೧೧ ರ ಕನ್ನಡ ಚಲನಚಿತ್ರ ಬಾಡಿಗಾರ್ಡ್<ref>https://www.youtube.com/watch?v=rGKUlaKlZOE</ref> ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದರು .ನಂತರ ಅವರು ೨೦೧೪ ರ ಬಾಲಿವುಡ್ ಚಲನಚಿತ್ರ ''ಜೈ ಹೋ''<ref>{{cite news |last1=MumbaiJanuary 12 |first1=P. T. I. |last2=January 12 |first2=P. T. I. |last3=Ist |first3=P. T. I. |title=Daisy Shah says Salman Khan is her hero in reel and real life |url=https://www.indiatoday.in/movies/bollywood/story/daisy-shah-salman-khan-jai-ho-hero-in-reel-and-real-life-bodyguard-176511-2014-01-12 |accessdate=18 March 2020 |work=India Today |language=en}}</ref> ಚಿತ್ರದಲ್ಲಿ [[ಸಲ್ಮಾನ್‌ ಖಾನ್‌|ಸಲ್ಮಾನ್ ಖಾನ್]] ಎದುರು ಕಾಣಿಸಿಕೊಂಡರು. ೨೦೧೫ ರಲ್ಲಿ, ಅವರು ''ಹೇಟ್ ಸ್ಟೋರಿ ೩''<ref>{{cite news |last1=DelhiNovember 23 |first1=India Today Web Desk New |last2=November 23 |first2=India Today Web Desk New |last3=Ist |first3=India Today Web Desk New |title=Hate Story 3: Daisy Shah reveals her relationship with Salman Khan |url=https://www.indiatoday.in/movies/celebrities/story/hate-story-3-daisy-shah-reveals-her-relationship-with-salman-khan-hate-story-3-photos-watch-trailer-release-273989-2015-11-23 |accessdate=18 March 2020 |work=India Today |language=en}}</ref> ರ ಭಾಗವಾಗಿದ್ದರು. ==ವೃತ್ತಿಜೀವನ== ಷಾ ಇವರು ಗುಜರಾತಿ ಕುಟುಂಬಕ್ಕೆ ಸೇರಿದವರು, ಆದರೆ ಮಹಾರಾಷ್ಟ್ರದ ಮುಂಬೈನಲ್ಲಿ ಹುಟ್ಟಿ ಬೆಳೆದರು.<ref>{{cite web |title=Exclusive biography of #DaisyShah and on her life. |url=https://www.filmibeat.com/celebs/daisy-shah/biography.html |website=FilmiBeat |accessdate=18 March 2020 |language=en}}</ref> ಇವರು ಜಮೀನ್ ಮತ್ತು ಖಾಕೀ ನಂತಹ ಚಿತ್ರಗಳಲ್ಲಿ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಅವರ ಸಹಾಯಕರಾಗಿ ಕೆಲಸ ಮಾಡಿದರು, ನಂತರ ಮಾಡೆಲಿಂಗ್ ಪ್ರಾರಂಭಿಸಿದರು, ಫೋಟೋ ಶೂಟ್ ಮತ್ತು ಮುದ್ರಣ ಜಾಹೀರಾತುಗಳನ್ನೂ ಸಹ ಮಾಡಿದರು. ==ಫಿಲ್ಮೋಗ್ರಾಫಿ== {| class="wikitable" |+Key | style="background:#ffc;"| {{dagger|alt=Films that have not yet been released}} | Denotes films that have not yet been released |} {| class="wikitable sortable plainrowheaders" |- style="text-align:center;" ! scope="col"|ವರ್ಷ ! scope="col"|ಸಿನಿಮಾ ! scope="col"|ಪಾತ್ರ ! scope="col"|ಭಾಷೆ ! scope="col"|ಟಿಪ್ಪಣಿ |- | ೨೦೦೧ !scope="row"|''ರೆಹೆನಾ ಹೆ ತೇರೆ ದಿಲ್ ಮೆ'' | ಸ್ವತಃ | [[ಹಿಂದಿ]] |- | ೨೦೦೨ !scope="row"|''ಚೋರ್ ಮಚಾಯೆ ಶೋರ್'' | ಸ್ವತಃ | ಹಿಂದಿ | ಪೆಹೆನ್ ಕೆ ಚೋಲ ಜವಾನಿವಾಲ |- | ೨೦೦೩ !scope="row"| ''ತೇರೆ ನಾಮ್'' | ಸ್ವತಃ | ಹಿಂದಿ |ಲಗನ್ ಲಗಿ ಹಾಡಿನಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಸಹ-ನರ್ತಕಿ |- | ೨೦೦೪ !scope="row"| ''[[:en:Masti (2004 film)|ಮಸ್ತಿ]]'' | ಸ್ವತಃ | ಹಿಂದಿ | ಟೈಟಲ್ ಹಾಡು - ಮಸ್ತಿ ಯಲ್ಲಿ ಸಹ ನರ್ತಕಿ<ref>{{cite web|url=https://www.youtube.com/watch?v=7rkIRy-CPcw|title=Masti Title Song|last=BollywoodDance2010|date=11 February 2010|publisher=|via=YouTube}}</ref> |- | ೨೦೦೬ !scope="row"| ''ಹಮ್ಕೋ ದೀವಾನಾ ಕರ್ ಗಯೆ'' | ಸ್ವತಃ | ಹಿಂದಿ | |- | ೨೦೦೭ !scope="row"| ''[[:en:Pori (film)|ಪೋರಿ]]'' | ಹಾಡಿನಲ್ಲಿ ವಿಶೇಷ ಪಾತ್ರ | [[ತಮಿಳು]] | ನಾಗಿನಾ ಬೆಮಿಸಾಲ್ ಹೂಂ - ಹಾಡಿನಲ್ಲಿ ವಿಶೇಷ ಪಾತ್ರ |- | 2010 !scope="row"| ''[[:en:Department (film)|ಡಿಪಾರ್ಟ್ಮೆಂಟ್]]'' | ಸ್ವತಃ | ಹಿಂದಿ | ಥೋಡಿ ಸಿ ಪೀ ಲೀ ಹೆ - ಹಾಡಿನಲ್ಲಿ ವಿಶೇಷ ಪಾತ್ರ |- | ೨೦೧೦ !scope="row"| ''ವಂದೇ ಮಾತರಂ'' | ಸ್ವತಃ | [[ಮಲಯಾಳಂ]]/[[ತಮಿಳು]] |ವಿಶೇಷ ಪಾತ್ರ |- | ೨೦೧೦ !scope="row"| ''ಖುದಾ ಕಸಂ'' | ಸ್ವತಃ | ಹಿಂದಿ | ನೀಲಿ ಲೋಮ್ಡಿ ಹಾಡಿನಲ್ಲಿ ವಿಶೇಷ ಪಾತ್ರ |- | ೨೦೧೧ !scope="row"| ''ಬಾಡಿಗಾರ್ಡ್'' | ಅಮ್ಮು | [[ಕನ್ನಡ]] |- | ೨೦೧೧ !scope="row"| ''ಭದ್ರ'' | ಕಾವ್ಯ | | |- | ೨೦೧೩ !scope="row"| ''ಗಜೇಂದ್ರ'' | | ಕನ್ನಡ | |- | ೨೦೧೩ !scope="row"| ''ಬ್ಲಡೀ ಇಷ್ಕ್'' |ಸ್ವತಃ | ಹಿಂದಿ | ವಿಶೇಷ ಪಾತ್ರ |- | ೨೦೧೩ !scope="row"| ''[[:en:Bachchan (2013 film)|ಬಚ್ಚನ್]]'' | ಸ್ವತಃ | ಕನ್ನಡ | ಮೈಸೂರು ಪಾಕಲ್ಲಿ ಹಾಡಿನಲ್ಲಿ ವಿಶೇಷ ಪಾತ್ರ |- | ೨೦೧೪ !scope="row"| ''[[:en:Jai Ho (film)|ಜೈ ಹೊ]]'' | ರಿಂಕಿ ಶಾ | ಹಿಂದಿ | |- | ೨೦೧೪ !scope="row"| ''ಸ್ಪಾರ್ಕ'' | ಸ್ವತಃ | ಹಿಂಧಿ | ಮೇರಿ ಜವಾನಿ ಸೋಡೆ ಕೀ ಬಾಟಲ್ ಹಾಡಿನಲ್ಲಿ ವಿಶೇಷ ಪಾತ್ರ |- | ೨೦೧೪ !scope="row"| ''ಆಕ್ರಮಣ'' | ನಿರೀಕ್ಷ | ಕನ್ನಡ | |- | ೨೦೧೫ ! scope="row"|''ಹೇಟ್ ಸ್ಟೋರಿ ೩'' | ಕಾಯ ಶರ್ಮಾ | ಹಿಂದಿ | |- | ೨೦೧೭ ! scope="row"|''ರಾಮ್ ರತನ್''<ref>{{cite news|url=http://timesofindia.indiatimes.com/entertainment/hindi/bollywood/news/Daisy-Shah-starts-her-next-film-Ramratan-with-a-romantic-scene/articleshow/54314278.cms|title=Daisy Shah starts her next film 'Ramratan' with a romantic scene|newspaper=[[ದಿ ಟೈಮ್ಸ್ ಆಫ್‌ ಇಂಡಿಯಾ]]|date=14 September 2016|accessdate=16 September 2016}}</ref> | ರತನ್ | ಹಿಂದಿ | |- | ೨೦೧೮ ! scope="row"| ''ರೇಸ್ ೩'' |ಸಂಜನಾ ಸಿಂಗ್ |ಹಿಂದಿ | |- |೨೦೧೯ ! scope="row"|''ಗುಜರಾತ್ ೧೧'' |ಟಿಬಿಎ |[[ಗುಜರಾತಿ]] |ಗುಜರಾತಿ ಸಿನಿಮಾದಲ್ಲಿ ಪಾತ್ರ |} ==ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು== {| class="wikitable" |- ! scope="col"|ವರ್ಷ ! scope="col"|ಸಿನಿಮಾ ! scope="col"|ಪ್ರಶಸ್ತಿ ! scope="col"|ವರ್ಗ ! scope="col"|ಫಲಿತಾಂಶ |- |೨೦೧೫ |''[[:en:Jai Ho (film)|ಜೈ ಹೊ]]'' |ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಪ್ರಶಸ್ತಿ |ಬಿಗ್ ಸ್ಟಾರ್ ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ - ಸ್ತ್ರೀ |{{Nom}}<ref>{{cite news|url=http://www.pinkvilla.com/entertainmenttags/abhishek-bachchan/big-star-entertainment-awards-2014-winners-list|title=BIG STAR Entertainment Awards 2014 Winners List|date=18 December 2014|accessdate=25 December 2014|publisher=Pinkvilla.com|archive-date=19 ಡಿಸೆಂಬರ್ 2014|archive-url=https://web.archive.org/web/20141219104553/http://www.pinkvilla.com/entertainmenttags/abhishek-bachchan/big-star-entertainment-awards-2014-winners-list|url-status=dead}}</ref><ref>{{cite news|url=http://www.indicine.com/movies/bollywood/winners-of-big-star-entertainment-awards-2014/|title=Winners of Big Star Entertainment Awards 2014|date=19 December 2014|accessdate=25 December 2014|publisher=Indicine.com|archive-url=https://web.archive.org/web/20190109155132/http://www.indicine.com/movies/bollywood/winners-of-big-star-entertainment-awards-2014/|archive-date=9 January 2019|url-status=dead}}</ref> |- |೨೦೧೫ |''ಜೈ ಹೊ'' |ಅರಾಬ್ ಇಂಡೋ ಬಾಲಿವುಡ್ ಪ್ರಶಸ್ತಿ |ಮೋಸ್ಟ್ ಪ್ರಾಮಿಸಿಂಗ್ ಡೆಬ್ಯೂಟ್ - ಸ್ತ್ರೀ |{{Nom}}|<ref>{{Cite web|url=https://www.ibtimes.co.in/arab-indo-bollywood-awards-2015-shahid-kapoor-kangana-ranaut-priyanka-chopra-bag-awards-634135|title=Arab-Indo Bollywood Awards 2015: Shahid Kapoor, Kangana Ranaut, Priyanka Chopra Bag Awards; Complete List of Winners|first=Parismita|last=Goswami|date=30 May 2015|website=International Business Times, India Edition}}</ref> |- |} ==ಉಲ್ಲೇಖಗಳು== [[ವರ್ಗ:ನಟಿಯರು]] [[ವರ್ಗ:ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ ಸ್ಪರ್ಧೆಗೆ ಬರೆದ ಲೇಖನ]] 9z931enubjx6bafjfxku4cjb24gqc08 ನ್ಯೂಸ್18 ಕನ್ನಡ 0 127110 1116703 989658 2022-08-25T03:56:25Z Ishqyk 76644 wikitext text/x-wiki {{Infobox TV channel|name=ನ್ಯೂಸ್18 ಕನ್ನಡ|logofile=News18 Kannada logo.jpeg|logosize=200px|logocaption=|logoalt=|launch=19 ಮಾರ್ಚ್ 2014|picture format=16:9 4:3 (576i, SDTV)|country=ಭಾರತ|language=[[ಕನ್ನಡ]]|broadcast area=ಭಾರತ|headquarters=[[ಬೆಂಗಳೂರು]], [[ಕರ್ನಾಟಕ]], [[ಭಾರತ]]|replaced names=ಈಟಿವಿ ನ್ಯೂಸ್ ಕನ್ನಡ|owner=ನೆಟ್ವರ್ಕ್ 18 <br /> ಪ್ಯಾನೊರಾಮಾ ಟಿವಿ ಪ್ರೈವೇಟ್ ಲಿಮಿಟೆಡ್ ಗ್ರೂಪ್|Sister channels=[[ETV News Bangla]], [[ETV Rajasthan]], [[ETV News Gujarathi]], [[ETV News Oriya]], [[News18 Urdu]],|web=[https://kannada.news18.com kannada.news18.com]}}<nowiki> </nowiki>'''ನ್ಯೂಸ್ 18 ಕನ್ನಡ''' ಈಟಿವಿ ನೆಟ್‌ವರ್ಕ್‌ನ ಕನ್ನಡ ನ್ಯೂಸ್ ಚಾನೆಲ್ ಮತ್ತು ರಿಲಯನ್ಸ್ ನೆಟ್‌ವರ್ಕ್ 18 ಒಡೆತನದಲ್ಲಿದೆ, ಇದು ಮಾರ್ಚ್ 19, 2014 ರಂದು ನೇರ ಪ್ರಸಾರವಾಯಿತು. ಆರಂಭದಲ್ಲಿ, [[ಹೈದರಾಬಾದ್‌, ತೆಲಂಗಾಣ|ಹೈದರಾಬಾದ್]] ಸ್ಟುಡಿಯೊದಿಂದ ಪ್ರಸಾರವಾಗುತ್ತ್ತಿದ್ದ ಈ ಚಾನಲ್, 2014 ರ ಸಾರ್ವತ್ರಿಕ ಚುನಾವಣೆಯ ನಂತರ, ಚಾನೆಲ್ ತನ್ನ ನೆಲೆಯನ್ನು [[ಬೆಂಗಳೂರು|ಬೆಂಗಳೂರಿಗೆ]] ಸ್ಥಳಾಂತರಿಸಿತು. <ref>{{Cite web|url=http://timesofindia.indiatimes.com/entertainment/kannada/tv/ETV-Kannada-launches-its-news-channel/articleshow/32407276.cms|title=ETV Kannada launches its news channel - Times of India|publisher=}}</ref> ರಾಜ್ಯದಲ್ಲಿ ಐದು ಅಥವಾ ಆರು ಬ್ಯೂರೋಗಳನ್ನು ಸ್ಥಾಪಿಸಿತು. ಇದನ್ನು ಸೆಪ್ಟೆಂಬರ್ 27, 2017 ರವರೆಗೆ ಈಟಿವಿ ನ್ಯೂಸ್ ಕನ್ನಡ ಎಂದು ಕರೆಯಲಾಗುತ್ತಿತ್ತು. == ಇವನ್ನೂ ನೋಡಿ == * [[ಕನ್ನಡ ಕಿರುತೆರೆ ವಾಹಿನಿಗಳ ಪಟ್ಟಿ|ಕನ್ನಡ ಭಾಷೆಯ ದೂರದರ್ಶನ ಚಾನೆಲ್‌ಗಳ ಪಟ್ಟಿ]] * [[ಕರ್ನಾಟಕ ಪತ್ರಿಕೋದ್ಯಮ ಇತಿಹಾಸ|ಕರ್ನಾಟಕದಲ್ಲಿ ಮಾಧ್ಯಮ]] == ಉಲ್ಲೇಖಗಳು == {{Reflist}} == ಬಾಹ್ಯ ಕೊಂಡಿಗಳು == * http://timesofindia.indiatimes.com/entertainment/kannada/tv/ETV-Kannada-launches-its-news-channel/articleshow/32407276.cms * http://www.indiantelevision.com/television/tv-channels/regional/tv18-launches-etv-news-kannada-targets-rs-20-crore-revenue-140320 * [https://kannada.asianetnews.com ಕನ್ನಡ ಸುದ್ದಿ] * [https://kannada.asianetnews.com/live-tv ಕನ್ನಡ ನ್ಯೂಸ್ ಲೈವ್ ಟಿವಿ] [[ವರ್ಗ:ವಿಯಾಕಾಂ 18 ಒಡೆತನದ ಟಿವಿ ವಾಹಿನಿ]] [[ವರ್ಗ:ಕನ್ನಡ ಟಿವಿ ವಾಹಿನಿ]] [[ವರ್ಗ:ಭಾರತದಲ್ಲಿ ಕನ್ನಡ ಟಿವಿ ಚಾನೆಲ್]] [[ವರ್ಗ:ಕನ್ನಡದ ಸಿನೆಮಾ ವಾಹಿನಿ]] [[ವರ್ಗ:ಕಿರುತೆರೆ ವಾಹಿನಿಗಳು]] 6t8qzmmhexaqua07znmhkoas93z7880 ಚಿತ್ರಾಪುರ ಮಠ 0 129774 1116730 1115907 2022-08-25T11:27:00Z InternetArchiveBot 69876 Rescuing 0 sources and tagging 2 as dead.) #IABot (v2.0.9 wikitext text/x-wiki {{Infobox temple | name = ಶ್ರೀ ಚಿತ್ರಾಪುರ ಮಠ | image = Shirali Math.jpg | alt = | caption = ಚಿತ್ರಾಪುರ ಮಠ | map_type = | map_caption = | coordinates = | country = [[ಭಾರತ]] | state = [[ಕರ್ನಾಟಕ]] | district = [[ಉತ್ತರ ಕನ್ನಡ]] | location = ಶಿರಾಲಿ | elevation_m = | deity = | Direction_posture = | Pushakarani = | Vimanam = | Poets = | Prathyaksham = | festivals= | architecture = | temple_quantity = | monument_quantity= | inscriptions = | year_completed = | creator = | website = }} [[ಚಿತ್ರ:Chitrapur_Math.jpg|link=https://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Chitrapur_Math.jpg|thumb|299x299px|'''{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಚಿತ್ರಾಪುರ ಮಠ''']] ಶ್ರೀ [https://chitrapurmath.net/ ಚಿತ್ರಾಪುರ ಮಠ]ವು ಚಿತ್ರಾಪುರ ಸಾರಸ್ವತ ಬ್ರಾಹ್ಮಣರ ಶ್ರದ್ಧಾಪೀಠ  ಮತ್ತು ಕೇಂದ್ರ ಸ್ಥಾನ. ೧೭೫೭ನೇ ಇಸವಿಯಲ್ಲಿ ಸ್ಥಾಪನೆಗೊಂಡ ಈ ಮಠವು ಕರ್ನಾಟಕ ರಾಜ್ಯದ [[ಉತ್ತರ ಕನ್ನಡ|ಉತ್ತರ ಕನ್ನಡ ಜಿಲ್ಲೆ]]ಯ [[ಭಟ್ಕಳ]] ತಾಲ್ಲೂಕಿನ ಶಿರಾಲಿ ಗ್ರಾಮದಲ್ಲಿದೆ. ಚಿತ್ರಾಪುರ ಮಠದ ಶಾಖಾ ಮಠಗಳು [[ಗೋಕರ್ಣ]], [[ಮಂಗಳೂರು]], ಮಲ್ಲಾಪುರ, [[ಬೆಂಗಳೂರು]] ಮತ್ತು [[ಮಹಾರಾಷ್ಟ್ರ]]ದ ಕಾರ್ಲಾದಲ್ಲಿವೆ.   ಈ ಮಠದದಲ್ಲಿ ಶ್ರೀ [[ಶಿವ|ಪರಮಶಿವನ]] ರೂಪವಾದ ಶ್ರೀ ಭವಾನಿ ಶಂಕರನನ್ನು ಮುಖ್ಯ ದೇವನಾಗಿ ಪೂಜಿಸಲಾಗುತ್ತಿದೆ. ಶ್ರೀಮಠದ ಆವರಣದಲ್ಲಿ ೬ ಹಿಂದಿನ ಗುರುಗಳ ಸಮಾಧಿಗಳಿದ್ದು, ಅದರೊಂದಿಗೆ ಶ್ರೀ ಶ್ರೀವಲ್ಲಿ ಭುವನೇಶ್ವರಿ ದೇವಿ, ಶ್ರೀ ಮಹಾಗಣಪತಿ, ಶ್ರೀ [[ಆದಿ ಶಂಕರ|ಆದಿ ಶಂಕರಾಚಾರ್ಯ]] ಮತ್ತು ಹಿಂದಿನ ಮಠಾಧಿಪತಿಗಳಾಗಿದ್ದ ಶ್ರೀಮದ್ ಪರಿಜ್ಞಾನಾಶ್ರಮ ಸ್ವಾಮಿಗಳ ಪಾದುಕಾ ಮಂದಿರವಿದೆ. ಮಠದ ಪ್ರಾಂಗಣದಲ್ಲಿ ಶಿವಗಂಗಾ ಸರೋವರ, ಧ್ಯಾನ ಮಂದಿರ, ಭೋಜನ ಶಾಲೆ ಮತ್ತು ಗೋ ಶಾಲೆಗಳಿವೆ. ಪ್ರಸ್ತುತ ಶ್ರೀಮಠದ ಹನ್ನೊಂದನೇ ಮಠಾಧಿಪತಿಯಾಗಿ ಶ್ರೀಮದ್ ಸದ್ಯೋಜಾತ ಶಂಕರಾಶ್ರಮ ಸ್ವಾಮಿಗಳು ೧೯೯೭ರಿಂದ ಪೀಠವನ್ನು ಅಲಂಕರಿಸಿದ್ದಾರೆ. ಮಠದ ಗುರುಪರಂಪರೆಯು ೧೭೦೮ರಲ್ಲಿ [[:en:Parijnanashram_I|ಶ್ರೀಮತ್ ಪ್ರಥಮ ಪರಿಜ್ಞಾನಾಶ್ರಮ ಸ್ವಾಮಿ]]ಗಳಿಂದ ಪ್ರಾರಂಭಗೊಂಡಿದೆ. == ಚಿತ್ರಾಪುರ ಸಾರಸ್ವತ ಬ್ರಾಹ್ಮಣರು == ಕರಾವಳಿಯ ಭಾಗದದಲ್ಲಿ [[ಕೊಂಕಣಿ]] ಮಾತೃಭಾಷೆಯಾಗಿ ಹೊಂದಿರುವ ಈ ಸಣ್ಣ ಜನಾಂಗವು ಮೂಲತಃ [[ಗೌಡ ಸಾರಸ್ವತ ಬ್ರಾಹ್ಮಣರು]]. ೧೭೦೮ ರಲ್ಲಿ ಚಿತ್ರಾಪುರ ಮಠ ಪರಂಪರೆ ಪ್ರಾರಂಭಗೊಂಡ ನಂತರ ಈ ಮಠದ ಅನುಯಾಯಿಗಳನ್ನು [[ಚಿತ್ರಾಪುರ ಸಾರಸ್ವತ ಬ್ರಾಹ್ಮಣರು]] ಎಂದು ಗುರುತಿಸಲಾಯಿತು. <ref><nowiki>http://www.angelfire.com/sc/saraswat/bhanaps.html</nowiki></ref> ಈ ಸಮುದಾಯಯಕ್ಕೆ ಸಾರಸ್ವತ ಬ್ರಾಹ್ಮಣರು, ಸಾರಸ್ವತರು, ಬಾನಪರು ಎಂಬುದಾಗಿಯೂ ಗುರುತಿಸುತ್ತಾರೆ.   ೨೦೦೧ರ ಚಿತ್ರಾಪುರ ಸಾರಸ್ವತ ಜನಗಣತಿಯ ಪ್ರಕಾರ ಇಡೀ ಜಗತ್ತಿನಲ್ಲಿ ಕೇವಲ ೨೨೪೯೮ ಮಂದಿ ಈ ಸಮುದಾಯದವರಾಗಿದ್ದಾರೆ.<ref>https://talageri.blogspot.com/2016/05/the-chitrapur-saraswat-community.html</ref> == ಇತಿಹಾಸ == ಮಠದ ಪ್ರಥಮ ಮಠಾಧಿಪತಿಯಾಗಿದ್ದ [[:en:Parijnanashram_I|ಶ್ರೀಮತ್ ಪ್ರಥಮ ಪರಿಜ್ಞಾನಾಶ್ರಮ ಸ್ವಾಮಿ]]ಗಳ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲದಿದ್ದರೂ, ಅವರು ನೇರ ಶಿವನ ಅವತಾರವೆಂದು ಮತ್ತು ಉತ್ತರದ ಕಡೆಯಿಂದ ಅದರಲ್ಲೂ ವಾರಣಾಸಿಯಿಂದ ಬಂದವರು ಎಂಬ ನಂಬಿಕೆ ಮಠದ ಭಕ್ತಾದಿಗಳಲ್ಲಿ ಬೇರೂರಿದೆ.ಮಠದ ಪರಂಪರೆ ಪ್ರಾರಂಭವಾಗಿದ್ದು ೧೭೦೮ರಲ್ಲಿ ಆದರೆ ದಾಖಲೆಗಳನ್ನು ಕಾಪಿಡುವ ಪರಿಪಾಠವೂ ೧೭೨೨ರ ನಂತರ ಪ್ರಾರಂಭವಾಯಿತು. ದ್ವಿತೀಯ ಮಠಾಧಿಪತಿಯಾಗಿ [[:en:Shankarashram_I|ಶ್ರೀಮತ್ ಪ್ರಥಮ ಶಂಕರಾಶ್ರಮ ಸ್ವಾಮಿ]]ಗಳು ಹರಿಟಾ ಕುಟುಂಬದಿಂದ ಆಯ್ಕೆಯಾದರು. ಅವರನ್ನು ೧೭೨೦ರ ಶಾರ್ವರಿ ಸಂವತ್ಸರದ  ಚೈತ್ರ ಶುದ್ಧ ಪೂರ್ಣಿಮೆಯಂದು ಮಠಾಧಿಪತಿಯಾಗಿ ನೇಮಿಸಲಾಯಿತು. ೧೭೫೭ರ ಆನಂದ ನಾಮ ಸಂವತ್ಸರ ಫಾಲ್ಗುಣ ಶುದ್ಧ ಪೂರ್ಣಿಮೆಯಂದು ಅವರು ಮಹಾಸಮಾಧಿಗೈದರು. ಆ ಸಮಯದಲ್ಲಿ ಅವರ ಸಮಾಧಿಗೆ ಸ್ಥಳ  ಹುಡುಕಾಟದಲ್ಲಿದ್ದ ಸಮಯದಲ್ಲಿ ನಾಗರಕಟ್ಟೆ ಕುಟುಂಬವು ತಮ್ಮ ಮನೆಯನ್ನು ಸಮಾಧಿ ಮತ್ತು ದೇವಸ್ಥಾನದ ನಿರ್ಮಾಣಕ್ಕೆ ತಮ್ಮ ಮನೆಯನ್ನೇ ಅರ್ಪಿಸಿದರು. ಪ್ರಸ್ತುತ ಅದೇ ಸ್ಥಳದಲ್ಲಿ ಶ್ರೀ ಚಿತ್ರಾಪುರ ಮಠವು ನೆಲೆಗೊಂಡಿದೆ.   ಪ್ರಥಮ ಶಂಕರಾಶ್ರಮರು ಪಟ್ಟ ಶಿಷ್ಯನನ್ನು ಆಯ್ಕೆ ಮಾಡದೇ ಮುಕ್ತರಾಗಿದ್ದರಿಂದ ಆ ಕಾಲದ ಸರಕಾರ ಮಠದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಆತಂಕ ಎದುರಾದಾಗ, ಪಂಡಿತ್ ಕುಟುಂಬದ ಯೋಗ್ಯ ಯುವಕನಿಗೆ ಮಠಾಧಿಪತಿಯ ಪಟ್ಟ ಕಟ್ಟಿ [[:en:Parijnanashram_II|ಶ್ರೀಮತ್ ಪರಿಜ್ಞಾನಾಶ್ರಮ ಸ್ವಾಮಿ (ದ್ವಿತೀಯ)]] ಎಂದು ನಾಮಕರಣ ಮಾಡಲಾಯಿತು. ನಂತರ ಇವರು ಶುಕ್ಲ ಪುರೋಹಿತರ ಮನೆತನದಿಂದ ಶಿಷ್ಯನೋರ್ವನನ್ನು ಆಯ್ಕೆ ಮಾಡಿಕೊಂಡು ಅವರಿಗೆ [[:en:Shankarashram_II|ಶ್ರೀಮತ್ ಶಂಕರಾಶ್ರಮ ಸ್ವಾಮಿ (ದ್ವಿತೀಯ)]] ಎಂದು ನಾಮವನ್ನಿತ್ತರು. ಶ್ರೀಮತ್ ದ್ವಿತೀಯ ಶಂಕರಾಶ್ರಮ ಸ್ವಾಮಿಗಳ ಪಟ್ಟ ಶಿಷ್ಯರಾಗಿದ್ದ [[:en:Keshavashram|ಶ್ರೀಮತ್ ಕೇಶವಾಶ್ರಮ ಸ್ವಾಮಿ]]ಗಳು ಪೂರ್ವಾಶ್ರಮದಲ್ಲಿ ತಲಗೇರಿ ಕುಟುಂಬಕ್ಕೆ ಸೇರಿದವರಾಗಿದ್ದರು.  ಇವರ ಕಾಲದಲ್ಲಿ ಮಠವು ಆಸ್ತಿಗಳನ್ನು ಹೊಂದಲಾರಂಭಿಸಿತು. ನಂತರದ  ಮಠಾಧಿಪತಿಯಾಗಿ ಪೀಠವನ್ನು ಅಲಂಕರಿಸಿದ್ದು [[:en:Vamanashram|ಶ್ರೀಮತ್ ವಾಮನಾಶ್ರಮ ಸ್ವಾಮಿ]]ಗಳು ಅವರು ಶುಕ್ಲ ಪುರೋಹಿತರ ಕುಟುಂಬದಲ್ಲಿ ಜನ್ಮ ಪಡೆದಿದ್ದರು. ಮಠದ ರಥೋತ್ಸವಕ್ಕೆ ನಾಂದಿ ಹಾಡಿದ್ದ ಏಳನೇ ಮಠಾಧಿಪತಿ [[:en:Krishnashram|ಶ್ರೀಮತ್ ಕೃಷ್ಣಾಶ್ರಮ ಸ್ವಾಮಿ]]ಗಳು ನಗರ್ಕರ್ ಕುಟುಂಬದಕ್ಕೆ ಸೇರಿದವರಾಗಿದ್ದರು. ಇವರ ಕಾಲದಲ್ಲಿ ಮಠವು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಹೊಂದಿತು ಮತ್ತುಮಠದ ಅಭಿವೃದ್ಧಿಯ ವೇಗವೂ ಹೆಚ್ಚಿತು. ಇವರು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಿದ್ದು [[:en:Pandurangashram|ಶ್ರೀಮತ್ ಪಾಂಡುರಂಗಾಶ್ರಮ ಸ್ವಾಮಿ]]ಗಳನ್ನು. ಶ್ರೀಮತ್ ಪಾಂಡುರಂಗಾಶ್ರಮರು ವೈದಿಕ ಜ್ಯೋತಿಷ್ಯ ಮತ್ತು ವೇದಗಳ ವಿದ್ವಾಂಸರಾಗಿದ್ದರು. ಚಿತ್ರಾಪುರದ ಅಭಿವೃದ್ಧಿಗೆ ಒತ್ತುಕೊಟ್ಟು ಎಲ್ಲ ಮೂಲ ಸೌಕರ್ಯಗಳು ಸ್ಥಳೀಕರಿಗೆ ಸಿಗುವಂತೆ ಮಾಡಿದ ಕೀರ್ತಿ ಇವರದ್ದು. ಮಠದ ಜೀರ್ಣೋದ್ಧಾರವು ಇವರ ಕಾಲದಲ್ಲೇ ನೆರೆವೇರಿತು. ಸಂಪೂರ್ಣ ೫೦ ವರ್ಷಗಳ ಕಾಲ ಆಡಳಿತ ಮತ್ತು ಆಧ್ಯಾತ್ಮವನ್ನು ನಿಭಾಯಿಸಿ  ತಮ್ಮ ನಂತರ ಮಠದ ಜವಾಬ್ಧಾರಿಯನ್ನು [[:en:Anandashram_Swami|ಶ್ರೀಮತ್ ಆನಂದಾಶ್ರಮ ಸ್ವಾಮಿ]]ಗಳಿಗೆ ನೀಡಿದರು. [[ಚಿತ್ರ:ಶಿವಗಂಗಾ_ಸರೋವರ.jpg|link=https://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:%E0%B2%B6%E0%B2%BF%E0%B2%B5%E0%B2%97%E0%B2%82%E0%B2%97%E0%B2%BE_%E0%B2%B8%E0%B2%B0%E0%B3%8B%E0%B2%B5%E0%B2%B0.jpg|thumb|213x213px|'''ಶಿವಗಂಗಾ{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಸರೋವರ''']] ಶ್ರೀಮತ್ ಆನಂದಾಶ್ರಮರು ಮೂಲತಃ ಹರಿದಾಸ್ ಕುಟುಂಬದವರು, ತಮ್ಮ ಗುರು ಸ್ವಾಮಿಗಳ ಮಹಾ ಸಮಾದಿಯ ಕೇವಲ ೮ ದಿನಗಳ ಮುಂಚೆ ಶಿಷ್ಯನಾಗಿ ನೇಮಕಗೊಂಡ ಇವರು ಮಠದಲ್ಲಿ ಭಕ್ತರಿಂದ ದೇಣಿಗೆಯನ್ನು ನಿರಂತರವಾಗಿ ಬರುವಂತೆ  ಮಠವನ್ನು ಆರ್ಥಿಕವಾಗಿ ಸುಭದ್ರಗೊಳಿಸಿದ ಇವರು ೫೧ ವರ್ಷಗಳ ಕಾಲ ಮಠಾಧಿಪತಿಗಳಾಗಿದ್ದರು. ಇವರ ಕಾಲದಲ್ಲಿ ಮಠದ ರಥೋತ್ಸವನ್ನು ಕಾರಣಾಂತರಗಳಿಂದ ನಿಲ್ಲಿಸಲಾಯಿತು. ಇವರು ೧೯೫೯ರಲ್ಲಿ ತಮ್ಮ ಶಿಷ್ಯ ಮತ್ತು ಮಠದ ೧೦ನೇ ಮಠಾಧಿಪತಿಯಾಗಿ ಶುಕ್ಲ ಪುರೋಹಿತದ ಮನೆತನದ ಹುಡುಗನನ್ನು ಆಯ್ಕೆಮಾಡಿಕೊಂಡು ಅವರಿಗೆ ಶ್ರೀಮತ್ ತೃತೀಯ ಪರಿಜ್ಞಾನಾಶ್ರಮ ಸ್ವಾಮೀಜಿ ಎಂಬ ಹೆಸರಿನೊಂದಿಗೆ ಯೋಗ ಪಟ್ಟವನ್ನು ಕರುಣಿಸಿದರು. [[:en:Parijnanashram_III|ಶ್ರೀ ತೃತೀಯ ಪರಿಜ್ಞಾನಾಶ್ರಮ ಸ್ವಾಮಿಗಳು]], ಸ್ಥಗಿತಗೊಂಡಿದ್ದ ರಥೋತ್ಸವವನ್ನು ಪುನರಾರಂಭಿಸಿದರು. ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲು ಅವರು ಪ್ರಾಚೀನ ವಸ್ತುಗಳು ಮತ್ತು ಕಲಾಕೃತಿಗಳನ್ನು ಸಂಗ್ರಹಿಸಿದರು. ಮುಂಬೈನ ವಿರಾರ್‌ ಬಳಿಯ ಬೋಲಿಂಜ್‌ನಲ್ಲಿ ಅಂಗ{{Dead link|date=ಆಗಸ್ಟ್ 2022 |bot=InternetArchiveBot |fix-attempted=yes }} link|date=ಆಗಸ್ಟ್ 2021 |bot=InternetArchiveBot |fix-attempted=yes }} ಸರೋವರ''']] ಶ್ರೀಮತ್ ಆನಂದಾಶ್ರಮರು ಮೂಲತಃ ಹರಿದಾಸ್ ಕುಟುಂಬದವರು, ತಮ್ಮ ಗುರು ಸ್ವಾಮಿಗಳ ಮಹಾ ಸಮಾದಿಯ ಕೇವಲ ೮ ದಿನಗಳ ಮುಂಚೆ ಶಿಷ್ಯನಾಗಿ ನೇಮಕಗೊಂಡ ಇವರು ಮಠದಲ್ಲಿ ಭಕ್ತರಿಂದ ದೇಣಿಗೆಯನ್ನು ನಿರಂತರವಾಗಿ ಬರುವಂತೆ  ಮಠವನ್ನು ಆರ್ಥಿಕವಾಗಿ ಸುಭದ್ರಗೊಳಿಸಿದ ಇವರು ೫೧ ವರ್ಷಗಳ ಕಾಲ ಮಠಾಧಿಪತಿಗಳಾಗಿದ್ದರು. ಇವರ ಕಾಲದಲ್ಲಿ ಮಠದ ರಥೋತ್ಸವನ್ನು ಕಾರಣಾಂತರಗಳಿಂದ ನಿಲ್ಲಿಸಲಾಯಿತು. ಇವರು ೧೯೫೯ರಲ್ಲಿ ತಮ್ಮ ಶಿಷ್ಯ ಮತ್ತು ಮಠದ ೧೦ನೇ ಮಠಾಧಿಪತಿಯಾಗಿ ಶುಕ್ಲ ಪುರೋಹಿತದ ಮನೆತನದ ಹುಡುಗನನ್ನು ಆಯ್ಕೆಮಾಡಿಕೊಂಡು ಅವರಿಗೆ ಶ್ರೀಮತ್ ತೃತೀಯ ಪರಿಜ್ಞಾನಾಶ್ರಮ ಸ್ವಾಮೀಜಿ ಎಂಬ ಹೆಸರಿನೊಂದಿಗೆ ಯೋಗ ಪಟ್ಟವನ್ನು ಕರುಣಿಸಿದರು. [[:en:Parijnanashram_III|ಶ್ರೀ ತೃತೀಯ ಪರಿಜ್ಞಾನಾಶ್ರಮ ಸ್ವಾಮಿಗಳು]], ಸ್ಥಗಿತಗೊಂಡಿದ್ದ ರಥೋತ್ಸವವನ್ನು ಪುನರಾರಂಭಿಸಿದರು. ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲು ಅವರು ಪ್ರಾಚೀನ ವಸ್ತುಗಳು ಮತ್ತು ಕಲಾಕೃತಿಗಳನ್ನು ಸಂಗ್ರಹಿಸಿದರು. ಮುಂಬೈನ ವಿರಾರ್‌ ಬಳಿಯ ಬೋಲಿಂಜ್‌ನಲ್ಲಿ ಅಂಗವಿಕಲರಿಗಾಗಿ ಶಾಲೆಯನ್ನು ಪ್ರಾರಂಭಿಸಿದರು. ೧೯೯೧ರಲ್ಲಿ ಸಮಾದಿಹೊಂದಿದ ಇವರು ತಮ್ಮ ಉತ್ತರಾಧಿಪತಿಯ ಆಯ್ಕೆ ಮಾಡಿರಲಿಲ್ಲ. ಆ ಕಾರಣಕ್ಕೆ  ಸಮುದಾಯವು ಗುರುವಿನ ಆಯ್ಕೆಯ ಬಿಕ್ಕಟ್ಟನ್ನು ಎದುರಿಸಿತು. ಚಿತ್ರಾಪುರ ಸಾರಸ್ವತ ಸಮಾಜವು  ಮುಂದಿನ ಗುರುವಿನ ಹುಡುಕಾಟದಲ್ಲಿದ್ದಾಗ ಮೌಂಟ್ ಅಬುವಿನಲ್ಲಿ ತಮ್ಮ ಸಮಾಜದ  ಕೋಡಿಕಲ್ ಕುಟುಂಬದ ಯುವಕನೋರ್ವ ಸಸ್ಯಾಶ್ರಮವನ್ನು ಸ್ವೀಕರಿಸಿದ ಮಾಹಿತಿ ಸಿಕ್ಕು, ಅಲ್ಲಿಗೆ ಸಮುದಾಯದ ಹಿರಿಯರು ಮತ್ತು ಗಣ್ಯರು ತೆರಳಿ ಅವರಿಗೆ ಮಠಾಧಿಪತಿಯಾಗಲು ವಿನಂತಿಸಿದರು. ಆ ವಿನಂತಿಯನ್ನು ಸ್ವೀಕರಿಸಿದ ಅವರನ್ನು ಮಠಕ್ಕೆ ಕರೆತಂದು [[:en:Sadyojat_Shankarashram|ಶ್ರೀಮತ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ]] ಎಂಬ ಹೆಸರಿನೊಂದಿಗೆ ೧೯೯೭ರಲ್ಲಿ ಮಠದ ಅಧಿಕಾರ ಹಸ್ತಾಂತರಿಸಿದರು. ಅವರು ಪ್ರಸ್ತುತ ಮಠದ ೧೧ನೇ ಮಠಾಧಿಪತಿಯಾಗಿದ್ದಾರೆ. == ಶ್ರೀ ಭವಾನಿ ಶಂಕರ == [[ಚಿತ್ರ:ಶ್ರೀ_ಭವಾನಿ_ಶಂಕರ.jpg|link=https://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:%E0%B2%B6%E0%B3%8D%E0%B2%B0%E0%B3%80_%E0%B2%AD%E0%B2%B5%E0%B2%BE%E0%B2%A8%E0%B2%BF_%E0%B2%B6%E0%B2%82%E0%B2%95%E0%B2%B0.jpg|thumb|270x270px|'''ಶ್ರೀ{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಭವಾನಿ ಶಂಕರ''']] ಮಠದ ಆರಾಧ್ಯ ದೇವವಾಗಿರುವ ಭವಾನಿಶಂಕರನು ಶ್ರೀ ಪರಮಶಿವನ ಒಂದು ವಿಶೇಷ ರೂಪ. ಇಲ್ಲಿ ಶಿವನು ಚತುರ್ಭುಜನಾಗಿದ್ದು, ಬಲಗೈಗಳಲ್ಲಿ ವರದಹಸ್ತ ಮತ್ತು ಪರಶುಧರನಾಗಿದ್ದಾನೆ ಹಾಗೂ ಎಡಗೈಗಳಲ್ಲಿ ಅಭಯಹಸ್ತ ಮತ್ತು ಮೃಗಧರನಾಗಿದ್ದು. ಶಕ್ತಿರೂಪವಾದ ಭವಾನಿಯನ್ನು ತೊಡೆ ಮೇಲೆ ಕೂರಿಸಿಕೊಂಡಿದ್ದಾನೆ. == ಸಂಪ್ರದಾಯ == ಶ್ರೀ ಮಠವು [[:en:Bhagavata|ಭಾಗವತ ಸಂಪ್ರದಾಯವನ್ನು]] ಪರಿಪಾಲಿಸುತ್ತಿದ್ದು. ಋಗ್ವೇದ ಶಾಖಾ ಅಶ್ವಲಾಯನ ಸೂತ್ರವನ್ನು ಅನುಸರಿಸುತ್ತದೆ. == ಗುರು ಪರಂಪರೆ == [[ಚಿತ್ರ:Sadhyojath_Shankarashrama_Swamiji.jpg|link=https://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Sadhyojath_Shankarashrama_Swamiji.jpg|thumb|262x262px|'''ಶ್ರೀಮತ್{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ''']] ಮಠದ ಗುರುಪರಂಪರೆ ಪ್ರಾರಂಭವಾಗಿದ್ದು ೧೭೦೮ರಿಂದ ಇಲ್ಲಿಯ ವರೆಗೆ ೧೧ ಗುರುಗಳು ಮಠಾಧಿಪತಿಗಳಾಗಿದ್ದಾರೆ.<ref>https://web.archive.org/web/20070927030418/http://www.chitrapurmath.net/parampara/guru_parampara.htm</ref> {| class="wikitable" |+[[:en:Chitrapur_Guru_Parampara|ಗುರು ಪರಂಪರೆ]] !ಸ್ವಾಮಿಗಳು !ಜನ್ಮಸ್ಥಳ !ಅವಧಿ !ಸಮಾಧಿ ಸ್ಥಳ |- |ಶ್ರೀಮತ್  ಪರಿಜ್ಞಾನಾಶ್ರಮ ಸ್ವಾಮೀಜಿ (ಪ್ರಥಮ) |ನಿಖರ ಮಾಹಿತಿ ಇಲ್ಲ |೧೭೦೮-೧೭೨೦ |ಗೋಕರ್ಣ |- |ಶ್ರೀಮತ್ ಶಂಕರಾಶ್ರಮ ಸ್ವಾಮೀಜಿ(ಪ್ರಥಮ) |ಹರಿಟಾ |೧೭೨೦-೧೭೫೭ |ಶಿರಾಲಿ |- |ಶ್ರೀಮತ್ ಪರಿಜ್ಞಾನಾಶ್ರಮ ಸ್ವಾಮೀಜಿ (ದ್ವಿತೀಯ) |ಕೊಲ್ಲೂರು |೧೭೫೭-೧೭೭೦ |ಶಿರಾಲಿ |- |ಶ್ರೀಮತ್ ಶಂಕರಾಶ್ರಮ ಸ್ವಾಮೀಜಿ (ದ್ವಿತೀಯ) |ಮಲ್ಲಾಪುರ |೧೭೭೦-೧೭೮೫ |ಮಲ್ಲಾಪುರ |- |ಶ್ರೀಮತ್ ಕೇಶವಾಶ್ರಮ ಸ್ವಾಮೀಜಿ |ಕಂಡ್ಳೂರು |೧೭೮೫-೧೮೨೩ |ಶಿರಾಲಿ |- |ಶ್ರೀಮತ್ ವಾಮನಾಶ್ರಮ ಸ್ವಾಮೀಜಿ |ಮಂಗಳೂರು |೧೮೨೩-೧೮೩೯ |ಮಂಗಳೂರು |- |ಶ್ರೀಮತ್ ಕೃಷ್ಣಾಶ್ರಮ ಸ್ವಾಮೀಜಿ |ವಿಠ್ಠಲ |೧೮೩೯-೧೮೬೩ |ಶಿರಾಲಿ |- |ಶ್ರೀಮತ್ ಪಾಂಡುರಂಗಾಶ್ರಮ ಸ್ವಾಮೀಜಿ |ಮಂಗಳೂರು |೧೮೬೩-೧೯೧೫ |ಶಿರಾಲಿ |- |ಶ್ರೀಮತ್ ಆನಂದಾಶ್ರಮ ಸ್ವಾಮೀಜಿ |ಶಿರಾಲಿ |೧೯೧೫-೧೯೬೬ |ಶಿರಾಲಿ |- |ಶ್ರೀಮತ್ ಪರಿಜ್ಞಾನಾಶ್ರಮ ಸ್ವಾಮೀಜಿ (ತೃತೀಯ) |ಶಿರಾಲಿ |೧೯೬೬-೧೯೯೧ |ಕಾರ್ಲಾ |- |ಶ್ರೀಮತ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ |ಮುಂಬೈ |೧೯೯೭- ಇಂದಿನ ವರೆಗೆ | -- |} == ಚಿತ್ರಾಪುರ ರಥೋತ್ಸವ == [[ಚಿತ್ರ:Chitrapura_Ratha.jpg|link=https://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Chitrapura_Ratha.jpg|thumb|263x263px|'''ಚಿತ್ರಾಪುರ{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ರಥೋತ್ಸವ''']] ಪ್ರತಿ [[ಸಂವತ್ಸರಗಳು|ಸಂವತ್ಸರ]]ದ ಚೈತ್ರ ಪೂರ್ಣಿಮೆಯಂದು ನಡೆಯುವ ಈ ರಥೋತ್ಸವವು ಸಕಲ ಚಿತ್ರಾಪುರ ಸಾರಸ್ವತ ಸಮಾಜದ ಬಹುಮುಖ್ಯ ಆರಾಧನೆ. ಮಠದ ಆರಾಧ್ಯ ದೇವನನ್ನು ಏಳು ದಿನಗಳ ಕಾಲ ವಿವಿಧ ವಿಧಿವಿಧಾನಗಳಿಂದ ಪೂಜಿಸಿ ರಥದಲ್ಲಿ ಕುಳ್ಳಿರಿಸಿ ಉತ್ಸವ ಮಾಡುವ ಪದ್ದತಿಯನ್ನು ೧೮೬೨ ರಲ್ಲಿ ಶ್ರೀಮತ್ ಕೃಷ್ಣಾಶ್ರಮ ಸ್ವಾಮೀಜಿಯವರು ಪ್ರಾರಂಭಿಸಿದರು. ಕೆಲವೊಂದು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಂದ ೧೯೩೮ ರಲ್ಲಿ ಉತ್ಸವನ್ನು ನಿಲ್ಲಿಸಲಾಯಿತು. ೧೯೭೨ ರಲ್ಲಿ ಮತ್ತೆ ಪುನರಾರಂಭಗೊಂಡು ಇಂದಿಗೂ ಯಾವುದೇ ಅಡೆ-ತಡೆಯಿಲ್ಲದೆ ಸಾಗಿಕೊಂಡುಬಂದಿದೆ.<ref>ಸಂತೋಷಕುಮಾರ್ ಗುಲ್ವಾಡಿ, ''ಶ್ರೀ ಚಿತ್ರಾಪುರ ರಥೋತ್ಸವ'', ಮಹೇಶ್ ಪಬ್ಲಿಕೇಷನ್, ಮುಂಬೈ</ref> == ಸಾಮಾಜಿಕ ಸೇವೆ == ಈ ಮಠವು [[ಅಧ್ಯಾತ್ಮ|ಆಧ್ಯಾತ್ಮದೊಂದಿಗೆ]] ಸಾಮಾಜಿಕ ಕಾರ್ಯಗಳನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಶಿರಾಲಿ, ಮಲ್ಲಾಪುರ, [[ಮಂಗಳೂರು]], ಕೋಟೆಕಾರ್, ಕಾರ್ಲಾ ಮತ್ತು ವಿರಾರ್ ನಲ್ಲಿ ಶ್ರೀ ಮಠವು ಶಾಲೆಗಳನ್ನು ಹೊಂದಿದೆ. ಮಹಿಳಾ ಸಬಲೀಕರಣಕ್ಕಾಗಿ [http://www.parijnanfoundation.in/Parimochan.aspx ಪರಿಮೋಚನಾ]<ref>https://pf.varunisystems.com/site/parimochan</ref> ಎಂಬ ಸ್ವಸಹಾಯಗುಂಪುಗಳ ಒಂದು ಯೋಜನೆಯನ್ನು ಹುಟ್ಟುಹಾಕಿದೆ. [http://www.parijnanfoundation.in/SamvitSudha.aspx ಸಂವಿತ್ ಸುಧಾ] ಎಂಬ ಹೊಲಿಗೆ ತರಬೇತಿ ಕೇಂದ್ರ ಮತ್ತು [http://www.parijnanfoundation.in/HMPP.aspx ಕೈ ಕಾಗದದ  ಕಾರ್ಖಾನೆ] ಯನ್ನು ಸ್ಥಾಪಿಸಿದೆ. ಮಠಕ್ಕೆ ಹೊಂದಿಕೊಂಡಂತೆ [[ವಸ್ತುಸಂಗ್ರಹಾಲಯ]]ನ್ನು ತೆರೆದಿದೆ. ಅಲ್ಲದೆ ಸ್ಥಳೀಯವಾಗಿ ಉಚಿತ ಆರೋಗ್ಯಕೇಂದ್ರ ಸ್ಥಾಪಿಸಿದ್ದು, ಶೌಚಾಲಯ ನಿರ್ಮಾಣ ಮತ್ತು ನೀರಿನ ಸಂರಕ್ಷಣೆಗೆ ಒತ್ತುನೀಡಿದೆ. == ವಿಶೇಷ ಅಂಚೆ ಚೀಟಿಗಳು == [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೇರಿಕಾದ ಸಂಯುಕ್ತ ಸಂಸ್ಥಾನ]]ವು  ೪೧ ಯು ಎಸ್ ಸೆಂಟ್ಸ್ ಮುಖಬೆಲೆಯ [[ಅಂಚೆ ಚೀಟಿ|ಅಂಚೆಚೀಟಿ]]ಯನ್ನು  ೨೦೦೮ರಲ್ಲಿ ಶ್ರೀ ಚಿತ್ರಾಪುರ ಮಠವು  ೩೦೦ವರ್ಷ ಪೂರೈಸಿದ ಸವಿನೆನಪಿಗೆ ಹೊರತಂದಿತ್ತು. ಅದರೊಂದಿಗೆ  ೨೦೧೧ರಲ್ಲಿ  [[ಭಾರತೀಯ{{Dead link|date=ಆಗಸ್ಟ್ 2022 |bot=InternetArchiveBot |fix-attempted=yes }} link|date=ಆಗಸ್ಟ್ 2021 |bot=InternetArchiveBot |fix-attempted=yes }} ಚಿತ್ರಾಪುರ ಮಠ''']] ಶ್ರೀ [https://chitrapurmath.net/ ಚಿತ್ರಾಪುರ ಮಠ]ವು ಚಿತ್ರಾಪುರ ಸಾರಸ್ವತ ಬ್ರಾಹ್ಮಣರ ಶ್ರದ್ಧಾಪೀಠ  ಮತ್ತು ಕೇಂದ್ರ ಸ್ಥಾನ. ೧೭೫೭ನೇ ಇಸವಿಯಲ್ಲಿ ಸ್ಥಾಪನೆಗೊಂಡ ಈ ಮಠವು ಕರ್ನಾಟಕ ರಾಜ್ಯದ [[ಉತ್ತರ ಕನ್ನಡ|ಉತ್ತರ ಕನ್ನಡ ಜಿಲ್ಲೆ]]ಯ [[ಭಟ್ಕಳ]] ತಾಲ್ಲೂಕಿನ ಶಿರಾಲಿ ಗ್ರಾಮದಲ್ಲಿದೆ. ಚಿತ್ರಾಪುರ ಮಠದ ಶಾಖಾ ಮಠಗಳು [[ಗೋಕರ್ಣ]], [[ಮಂಗಳೂರು]], ಮಲ್ಲಾಪುರ, [[ಬೆಂಗಳೂರು]] ಮತ್ತು [[ಮಹಾರಾಷ್ಟ್ರ]]ದ ಕಾರ್ಲಾದಲ್ಲಿವೆ.   ಈ ಮಠದದಲ್ಲಿ ಶ್ರೀ [[ಶಿವ|ಪರಮಶಿವನ]] ರೂಪವಾದ ಶ್ರೀ ಭವಾನಿ ಶಂಕರನನ್ನು ಮುಖ್ಯ ದೇವನಾಗಿ ಪೂಜಿಸಲಾಗುತ್ತಿದೆ. ಶ್ರೀಮಠದ ಆವರಣದಲ್ಲಿ ೬ ಹಿಂದಿನ ಗುರುಗಳ ಸಮಾಧಿಗಳಿದ್ದು, ಅದರೊಂದಿಗೆ ಶ್ರೀ ಶ್ರೀವಲ್ಲಿ ಭುವನೇಶ್ವರಿ ದೇವಿ, ಶ್ರೀ ಮಹಾಗಣಪತಿ, ಶ್ರೀ [[ಆದಿ ಶಂಕರ|ಆದಿ ಶಂಕರಾಚಾರ್ಯ]] ಮತ್ತು ಹಿಂದಿನ ಮಠಾಧಿಪತಿಗಳಾಗಿದ್ದ ಶ್ರೀಮದ್ ಪರಿಜ್ಞಾನಾಶ್ರಮ ಸ್ವಾಮಿಗಳ ಪಾದುಕಾ ಮಂದಿರವಿದೆ. ಮಠದ ಪ್ರಾಂಗಣದಲ್ಲಿ ಶಿವಗಂಗಾ ಸರೋವರ, ಧ್ಯಾನ ಮಂದಿರ, ಭೋಜನ ಶಾಲೆ ಮತ್ತು ಗೋ ಶಾಲೆಗಳಿವೆ. ಪ್ರಸ್ತುತ ಶ್ರೀಮಠದ ಹನ್ನೊಂದನೇ ಮಠಾಧಿಪತಿಯಾಗಿ ಶ್ರೀಮದ್ ಸದ್ಯೋಜಾತ ಶಂಕರಾಶ್ರಮ ಸ್ವಾಮಿಗಳು ೧೯೯೭ರಿಂದ ಪೀಠವನ್ನು ಅಲಂಕರಿಸಿದ್ದಾರೆ. ಮಠದ ಗುರುಪರಂಪರೆಯು ೧೭೦೮ರಲ್ಲಿ [[:en:Parijnanashram_I|ಶ್ರೀಮತ್ ಪ್ರಥಮ ಪರಿಜ್ಞಾನಾಶ್ರಮ ಸ್ವಾಮಿ]]ಗಳಿಂದ ಪ್ರಾರಂಭಗೊಂಡಿದೆ. == ಚಿತ್ರಾಪುರ ಸಾರಸ್ವತ ಬ್ರಾಹ್ಮಣರು == ಕರಾವಳಿಯ ಭಾಗದದಲ್ಲಿ [[ಕೊಂಕಣಿ]] ಮಾತೃಭಾಷೆಯಾಗಿ ಹೊಂದಿರುವ ಈ ಸಣ್ಣ ಜನಾಂಗವು ಮೂಲತಃ [[ಗೌಡ ಸಾರಸ್ವತ ಬ್ರಾಹ್ಮಣರು]]. ೧೭೦೮ ರಲ್ಲಿ ಚಿತ್ರಾಪುರ ಮಠ ಪರಂಪರೆ ಪ್ರಾರಂಭಗೊಂಡ ನಂತರ ಈ ಮಠದ ಅನುಯಾಯಿಗಳನ್ನು [[ಚಿತ್ರಾಪುರ ಸಾರಸ್ವತ ಬ್ರಾಹ್ಮಣರು]] ಎಂದು ಗುರುತಿಸಲಾಯಿತು. <ref><nowiki>http://www.angelfire.com/sc/saraswat/bhanaps.html</nowiki></ref> ಈ ಸಮುದಾಯಯಕ್ಕೆ ಸಾರಸ್ವತ ಬ್ರಾಹ್ಮಣರು, ಸಾರಸ್ವತರು, ಬಾನಪರು ಎಂಬುದಾಗಿಯೂ ಗುರುತಿಸುತ್ತಾರೆ.   ೨೦೦೧ರ ಚಿತ್ರಾಪುರ ಸಾರಸ್ವತ ಜನಗಣತಿಯ ಪ್ರಕಾರ ಇಡೀ ಜಗತ್ತಿನಲ್ಲಿ ಕೇವಲ ೨೨೪೯೮ ಮಂದಿ ಈ ಸಮುದಾಯದವರಾಗಿದ್ದಾರೆ.<ref>https://talageri.blogspot.com/2016/05/the-chitrapur-saraswat-community.html</ref> == ಇತಿಹಾಸ == ಮಠದ ಪ್ರಥಮ ಮಠಾಧಿಪತಿಯಾಗಿದ್ದ [[:en:Parijnanashram_I|ಶ್ರೀಮತ್ ಪ್ರಥಮ ಪರಿಜ್ಞಾನಾಶ್ರಮ ಸ್ವಾಮಿ]]ಗಳ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲದಿದ್ದರೂ, ಅವರು ನೇರ ಶಿವನ ಅವತಾರವೆಂದು ಮತ್ತು ಉತ್ತರದ ಕಡೆಯಿಂದ ಅದರಲ್ಲೂ ವಾರಣಾಸಿಯಿಂದ ಬಂದವರು ಎಂಬ ನಂಬಿಕೆ ಮಠದ ಭಕ್ತಾದಿಗಳಲ್ಲಿ ಬೇರೂರಿದೆ.ಮಠದ ಪರಂಪರೆ ಪ್ರಾರಂಭವಾಗಿದ್ದು ೧೭೦೮ರಲ್ಲಿ ಆದರೆ ದಾಖಲೆಗಳನ್ನು ಕಾಪಿಡುವ ಪರಿಪಾಠವೂ ೧೭೨೨ರ ನಂತರ ಪ್ರಾರಂಭವಾಯಿತು. ದ್ವಿತೀಯ ಮಠಾಧಿಪತಿಯಾಗಿ [[:en:Shankarashram_I|ಶ್ರೀಮತ್ ಪ್ರಥಮ ಶಂಕರಾಶ್ರಮ ಸ್ವಾಮಿ]]ಗಳು ಹರಿಟಾ ಕುಟುಂಬದಿಂದ ಆಯ್ಕೆಯಾದರು. ಅವರನ್ನು ೧೭೨೦ರ ಶಾರ್ವರಿ ಸಂವತ್ಸರದ  ಚೈತ್ರ ಶುದ್ಧ ಪೂರ್ಣಿಮೆಯಂದು ಮಠಾಧಿಪತಿಯಾಗಿ ನೇಮಿಸಲಾಯಿತು. ೧೭೫೭ರ ಆನಂದ ನಾಮ ಸಂವತ್ಸರ ಫಾಲ್ಗುಣ ಶುದ್ಧ ಪೂರ್ಣಿಮೆಯಂದು ಅವರು ಮಹಾಸಮಾಧಿಗೈದರು. ಆ ಸಮಯದಲ್ಲಿ ಅವರ ಸಮಾಧಿಗೆ ಸ್ಥಳ  ಹುಡುಕಾಟದಲ್ಲಿದ್ದ ಸಮಯದಲ್ಲಿ ನಾಗರಕಟ್ಟೆ ಕುಟುಂಬವು ತಮ್ಮ ಮನೆಯನ್ನು ಸಮಾಧಿ ಮತ್ತು ದೇವಸ್ಥಾನದ ನಿರ್ಮಾಣಕ್ಕೆ ತಮ್ಮ ಮನೆಯನ್ನೇ ಅರ್ಪಿಸಿದರು. ಪ್ರಸ್ತುತ ಅದೇ ಸ್ಥಳದಲ್ಲಿ ಶ್ರೀ ಚಿತ್ರಾಪುರ ಮಠವು ನೆಲೆಗೊಂಡಿದೆ.   ಪ್ರಥಮ ಶಂಕರಾಶ್ರಮರು ಪಟ್ಟ ಶಿಷ್ಯನನ್ನು ಆಯ್ಕೆ ಮಾಡದೇ ಮುಕ್ತರಾಗಿದ್ದರಿಂದ ಆ ಕಾಲದ ಸರಕಾರ ಮಠದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಆತಂಕ ಎದುರಾದಾಗ, ಪಂಡಿತ್ ಕುಟುಂಬದ ಯೋಗ್ಯ ಯುವಕನಿಗೆ ಮಠಾಧಿಪತಿಯ ಪಟ್ಟ ಕಟ್ಟಿ [[:en:Parijnanashram_II|ಶ್ರೀಮತ್ ಪರಿಜ್ಞಾನಾಶ್ರಮ ಸ್ವಾಮಿ (ದ್ವಿತೀಯ)]] ಎಂದು ನಾಮಕರಣ ಮಾಡಲಾಯಿತು. ನಂತರ ಇವರು ಶುಕ್ಲ ಪುರೋಹಿತರ ಮನೆತನದಿಂದ ಶಿಷ್ಯನೋರ್ವನನ್ನು ಆಯ್ಕೆ ಮಾಡಿಕೊಂಡು ಅವರಿಗೆ [[:en:Shankarashram_II|ಶ್ರೀಮತ್ ಶಂಕರಾಶ್ರಮ ಸ್ವಾಮಿ (ದ್ವಿತೀಯ)]] ಎಂದು ನಾಮವನ್ನಿತ್ತರು. ಶ್ರೀಮತ್ ದ್ವಿತೀಯ ಶಂಕರಾಶ್ರಮ ಸ್ವಾಮಿಗಳ ಪಟ್ಟ ಶಿಷ್ಯರಾಗಿದ್ದ [[:en:Keshavashram|ಶ್ರೀಮತ್ ಕೇಶವಾಶ್ರಮ ಸ್ವಾಮಿ]]ಗಳು ಪೂರ್ವಾಶ್ರಮದಲ್ಲಿ ತಲಗೇರಿ ಕುಟುಂಬಕ್ಕೆ ಸೇರಿದವರಾಗಿದ್ದರು.  ಇವರ ಕಾಲದಲ್ಲಿ ಮಠವು ಆಸ್ತಿಗಳನ್ನು ಹೊಂದಲಾರಂಭಿಸಿತು. ನಂತರದ  ಮಠಾಧಿಪತಿಯಾಗಿ ಪೀಠವನ್ನು ಅಲಂಕರಿಸಿದ್ದು [[:en:Vamanashram|ಶ್ರೀಮತ್ ವಾಮನಾಶ್ರಮ ಸ್ವಾಮಿ]]ಗಳು ಅವರು ಶುಕ್ಲ ಪುರೋಹಿತರ ಕುಟುಂಬದಲ್ಲಿ ಜನ್ಮ ಪಡೆದಿದ್ದರು. ಮಠದ ರಥೋತ್ಸವಕ್ಕೆ ನಾಂದಿ ಹಾಡಿದ್ದ ಏಳನೇ ಮಠಾಧಿಪತಿ [[:en:Krishnashram|ಶ್ರೀಮತ್ ಕೃಷ್ಣಾಶ್ರಮ ಸ್ವಾಮಿ]]ಗಳು ನಗರ್ಕರ್ ಕುಟುಂಬದಕ್ಕೆ ಸೇರಿದವರಾಗಿದ್ದರು. ಇವರ ಕಾಲದಲ್ಲಿ ಮಠವು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಹೊಂದಿತು ಮತ್ತುಮಠದ ಅಭಿವೃದ್ಧಿಯ ವೇಗವೂ ಹೆಚ್ಚಿತು. ಇವರು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಿದ್ದು [[:en:Pandurangashram|ಶ್ರೀಮತ್ ಪಾಂಡುರಂಗಾಶ್ರಮ ಸ್ವಾಮಿ]]ಗಳನ್ನು. ಶ್ರೀಮತ್ ಪಾಂಡುರಂಗಾಶ್ರಮರು ವೈದಿಕ ಜ್ಯೋತಿಷ್ಯ ಮತ್ತು ವೇದಗಳ ವಿದ್ವಾಂಸರಾಗಿದ್ದರು. ಚಿತ್ರಾಪುರದ ಅಭಿವೃದ್ಧಿಗೆ ಒತ್ತುಕೊಟ್ಟು ಎಲ್ಲ ಮೂಲ ಸೌಕರ್ಯಗಳು ಸ್ಥಳೀಕರಿಗೆ ಸಿಗುವಂತೆ ಮಾಡಿದ ಕೀರ್ತಿ ಇವರದ್ದು. ಮಠದ ಜೀರ್ಣೋದ್ಧಾರವು ಇವರ ಕಾಲದಲ್ಲೇ ನೆರೆವೇರಿತು. ಸಂಪೂರ್ಣ ೫೦ ವರ್ಷಗಳ ಕಾಲ ಆಡಳಿತ ಮತ್ತು ಆಧ್ಯಾತ್ಮವನ್ನು ನಿಭಾಯಿಸಿ  ತಮ್ಮ ನಂತರ ಮಠದ ಜವಾಬ್ಧಾರಿಯನ್ನು [[:en:Anandashram_Swami|ಶ್ರೀಮತ್ ಆನಂದಾಶ್ರಮ ಸ್ವಾಮಿ]]ಗಳಿಗೆ ನೀಡಿದರು. [[ಚಿತ್ರ:ಶಿವಗಂಗಾ_ಸರೋವರ.jpg|link=https://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:%E0%B2%B6%E0%B2%BF%E0%B2%B5%E0%B2%97%E0%B2%82%E0%B2%97%E0%B2%BE_%E0%B2%B8%E0%B2%B0%E0%B3%8B%E0%B2%B5%E0%B2%B0.jpg|thumb|213x213px|'''ಶಿವಗಂಗಾ{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಸರೋವರ''']] ಶ್ರೀಮತ್ ಆನಂದಾಶ್ರಮರು ಮೂಲತಃ ಹರಿದಾಸ್ ಕುಟುಂಬದವರು, ತಮ್ಮ ಗುರು ಸ್ವಾಮಿಗಳ ಮಹಾ ಸಮಾದಿಯ ಕೇವಲ ೮ ದಿನಗಳ ಮುಂಚೆ ಶಿಷ್ಯನಾಗಿ ನೇಮಕಗೊಂಡ ಇವರು ಮಠದಲ್ಲಿ ಭಕ್ತರಿಂದ ದೇಣಿಗೆಯನ್ನು ನಿರಂತರವಾಗಿ ಬರುವಂತೆ  ಮಠವನ್ನು ಆರ್ಥಿಕವಾಗಿ ಸುಭದ್ರಗೊಳಿಸಿದ ಇವರು ೫೧ ವರ್ಷಗಳ ಕಾಲ ಮಠಾಧಿಪತಿಗಳಾಗಿದ್ದರು. ಇವರ ಕಾಲದಲ್ಲಿ ಮಠದ ರಥೋತ್ಸವನ್ನು ಕಾರಣಾಂತರಗಳಿಂದ ನಿಲ್ಲಿಸಲಾಯಿತು. ಇವರು ೧೯೫೯ರಲ್ಲಿ ತಮ್ಮ ಶಿಷ್ಯ ಮತ್ತು ಮಠದ ೧೦ನೇ ಮಠಾಧಿಪತಿಯಾಗಿ ಶುಕ್ಲ ಪುರೋಹಿತದ ಮನೆತನದ ಹುಡುಗನನ್ನು ಆಯ್ಕೆಮಾಡಿಕೊಂಡು ಅವರಿಗೆ ಶ್ರೀಮತ್ ತೃತೀಯ ಪರಿಜ್ಞಾನಾಶ್ರಮ ಸ್ವಾಮೀಜಿ ಎಂಬ ಹೆಸರಿನೊಂದಿಗೆ ಯೋಗ ಪಟ್ಟವನ್ನು ಕರುಣಿಸಿದರು. [[:en:Parijnanashram_III|ಶ್ರೀ ತೃತೀಯ ಪರಿಜ್ಞಾನಾಶ್ರಮ ಸ್ವಾಮಿಗಳು]], ಸ್ಥಗಿತಗೊಂಡಿದ್ದ ರಥೋತ್ಸವವನ್ನು ಪುನರಾರಂಭಿಸಿದರು. ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲು ಅವರು ಪ್ರಾಚೀನ ವಸ್ತುಗಳು ಮತ್ತು ಕಲಾಕೃತಿಗಳನ್ನು ಸಂಗ್ರಹಿಸಿದರು. ಮುಂಬೈನ ವಿರಾರ್‌ ಬಳಿಯ ಬೋಲಿಂಜ್‌ನಲ್ಲಿ ಅಂಗ{{Dead link|date=ಆಗಸ್ಟ್ 2022 |bot=InternetArchiveBot |fix-attempted=yes }} link|date=ಆಗಸ್ಟ್ 2021 |bot=InternetArchiveBot |fix-attempted=yes }} ಸರೋವರ''']] ಶ್ರೀಮತ್ ಆನಂದಾಶ್ರಮರು ಮೂಲತಃ ಹರಿದಾಸ್ ಕುಟುಂಬದವರು, ತಮ್ಮ ಗುರು ಸ್ವಾಮಿಗಳ ಮಹಾ ಸಮಾದಿಯ ಕೇವಲ ೮ ದಿನಗಳ ಮುಂಚೆ ಶಿಷ್ಯನಾಗಿ ನೇಮಕಗೊಂಡ ಇವರು ಮಠದಲ್ಲಿ ಭಕ್ತರಿಂದ ದೇಣಿಗೆಯನ್ನು ನಿರಂತರವಾಗಿ ಬರುವಂತೆ  ಮಠವನ್ನು ಆರ್ಥಿಕವಾಗಿ ಸುಭದ್ರಗೊಳಿಸಿದ ಇವರು ೫೧ ವರ್ಷಗಳ ಕಾಲ ಮಠಾಧಿಪತಿಗಳಾಗಿದ್ದರು. ಇವರ ಕಾಲದಲ್ಲಿ ಮಠದ ರಥೋತ್ಸವನ್ನು ಕಾರಣಾಂತರಗಳಿಂದ ನಿಲ್ಲಿಸಲಾಯಿತು. ಇವರು ೧೯೫೯ರಲ್ಲಿ ತಮ್ಮ ಶಿಷ್ಯ ಮತ್ತು ಮಠದ ೧೦ನೇ ಮಠಾಧಿಪತಿಯಾಗಿ ಶುಕ್ಲ ಪುರೋಹಿತದ ಮನೆತನದ ಹುಡುಗನನ್ನು ಆಯ್ಕೆಮಾಡಿಕೊಂಡು ಅವರಿಗೆ ಶ್ರೀಮತ್ ತೃತೀಯ ಪರಿಜ್ಞಾನಾಶ್ರಮ ಸ್ವಾಮೀಜಿ ಎಂಬ ಹೆಸರಿನೊಂದಿಗೆ ಯೋಗ ಪಟ್ಟವನ್ನು ಕರುಣಿಸಿದರು. [[:en:Parijnanashram_III|ಶ್ರೀ ತೃತೀಯ ಪರಿಜ್ಞಾನಾಶ್ರಮ ಸ್ವಾಮಿಗಳು]], ಸ್ಥಗಿತಗೊಂಡಿದ್ದ ರಥೋತ್ಸವವನ್ನು ಪುನರಾರಂಭಿಸಿದರು. ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲು ಅವರು ಪ್ರಾಚೀನ ವಸ್ತುಗಳು ಮತ್ತು ಕಲಾಕೃತಿಗಳನ್ನು ಸಂಗ್ರಹಿಸಿದರು. ಮುಂಬೈನ ವಿರಾರ್‌ ಬಳಿಯ ಬೋಲಿಂಜ್‌ನಲ್ಲಿ ಅಂಗ{{Dead link|date=ಆಗಸ್ಟ್ 2022 |bot=InternetArchiveBot |fix-attempted=yes }} link|date=ಆಗಸ್ಟ್ 2021 |bot=InternetArchiveBot |fix-attempted=yes }} ಸರೋವರ''']] ಶ್ರೀಮತ್ ಆನಂದಾಶ್ರಮರು ಮೂಲತಃ ಹರಿದಾಸ್ ಕುಟುಂಬದವರು, ತಮ್ಮ ಗುರು ಸ್ವಾಮಿಗಳ ಮಹಾ ಸಮಾದಿಯ ಕೇವಲ ೮ ದಿನಗಳ ಮುಂಚೆ ಶಿಷ್ಯನಾಗಿ ನೇಮಕಗೊಂಡ ಇವರು ಮಠದಲ್ಲಿ ಭಕ್ತರಿಂದ ದೇಣಿಗೆಯನ್ನು ನಿರಂತರವಾಗಿ ಬರುವಂತೆ  ಮಠವನ್ನು ಆರ್ಥಿಕವಾಗಿ ಸುಭದ್ರಗೊಳಿಸಿದ ಇವರು ೫೧ ವರ್ಷಗಳ ಕಾಲ ಮಠಾಧಿಪತಿಗಳಾಗಿದ್ದರು. ಇವರ ಕಾಲದಲ್ಲಿ ಮಠದ ರಥೋತ್ಸವನ್ನು ಕಾರಣಾಂತರಗಳಿಂದ ನಿಲ್ಲಿಸಲಾಯಿತು. ಇವರು ೧೯೫೯ರಲ್ಲಿ ತಮ್ಮ ಶಿಷ್ಯ ಮತ್ತು ಮಠದ ೧೦ನೇ ಮಠಾಧಿಪತಿಯಾಗಿ ಶುಕ್ಲ ಪುರೋಹಿತದ ಮನೆತನದ ಹುಡುಗನನ್ನು ಆಯ್ಕೆಮಾಡಿಕೊಂಡು ಅವರಿಗೆ ಶ್ರೀಮತ್ ತೃತೀಯ ಪರಿಜ್ಞಾನಾಶ್ರಮ ಸ್ವಾಮೀಜಿ ಎಂಬ ಹೆಸರಿನೊಂದಿಗೆ ಯೋಗ ಪಟ್ಟವನ್ನು ಕರುಣಿಸಿದರು. [[:en:Parijnanashram_III|ಶ್ರೀ ತೃತೀಯ ಪರಿಜ್ಞಾನಾಶ್ರಮ ಸ್ವಾಮಿಗಳು]], ಸ್ಥಗಿತಗೊಂಡಿದ್ದ ರಥೋತ್ಸವವನ್ನು ಪುನರಾರಂಭಿಸಿದರು. ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲು ಅವರು ಪ್ರಾಚೀನ ವಸ್ತುಗಳು ಮತ್ತು ಕಲಾಕೃತಿಗಳನ್ನು ಸಂಗ್ರಹಿಸಿದರು. ಮುಂಬೈನ ವಿರಾರ್‌ ಬಳಿಯ ಬೋಲಿಂಜ್‌ನಲ್ಲಿ ಅಂಗವಿಕಲರಿಗಾಗಿ ಶಾಲೆಯನ್ನು ಪ್ರಾರಂಭಿಸಿದರು. ೧೯೯೧ರಲ್ಲಿ ಸಮಾದಿಹೊಂದಿದ ಇವರು ತಮ್ಮ ಉತ್ತರಾಧಿಪತಿಯ ಆಯ್ಕೆ ಮಾಡಿರಲಿಲ್ಲ. ಆ ಕಾರಣಕ್ಕೆ  ಸಮುದಾಯವು ಗುರುವಿನ ಆಯ್ಕೆಯ ಬಿಕ್ಕಟ್ಟನ್ನು ಎದುರಿಸಿತು. ಚಿತ್ರಾಪುರ ಸಾರಸ್ವತ ಸಮಾಜವು  ಮುಂದಿನ ಗುರುವಿನ ಹುಡುಕಾಟದಲ್ಲಿದ್ದಾಗ ಮೌಂಟ್ ಅಬುವಿನಲ್ಲಿ ತಮ್ಮ ಸಮಾಜದ  ಕೋಡಿಕಲ್ ಕುಟುಂಬದ ಯುವಕನೋರ್ವ ಸಸ್ಯಾಶ್ರಮವನ್ನು ಸ್ವೀಕರಿಸಿದ ಮಾಹಿತಿ ಸಿಕ್ಕು, ಅಲ್ಲಿಗೆ ಸಮುದಾಯದ ಹಿರಿಯರು ಮತ್ತು ಗಣ್ಯರು ತೆರಳಿ ಅವರಿಗೆ ಮಠಾಧಿಪತಿಯಾಗಲು ವಿನಂತಿಸಿದರು. ಆ ವಿನಂತಿಯನ್ನು ಸ್ವೀಕರಿಸಿದ ಅವರನ್ನು ಮಠಕ್ಕೆ ಕರೆತಂದು [[:en:Sadyojat_Shankarashram|ಶ್ರೀಮತ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ]] ಎಂಬ ಹೆಸರಿನೊಂದಿಗೆ ೧೯೯೭ರಲ್ಲಿ ಮಠದ ಅಧಿಕಾರ ಹಸ್ತಾಂತರಿಸಿದರು. ಅವರು ಪ್ರಸ್ತುತ ಮಠದ ೧೧ನೇ ಮಠಾಧಿಪತಿಯಾಗಿದ್ದಾರೆ. == ಶ್ರೀ ಭವಾನಿ ಶಂಕರ == [[ಚಿತ್ರ:ಶ್ರೀ_ಭವಾನಿ_ಶಂಕರ.jpg|link=https://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:%E0%B2%B6%E0%B3%8D%E0%B2%B0%E0%B3%80_%E0%B2%AD%E0%B2%B5%E0%B2%BE%E0%B2%A8%E0%B2%BF_%E0%B2%B6%E0%B2%82%E0%B2%95%E0%B2%B0.jpg|thumb|270x270px|'''ಶ್ರೀ{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಭವಾನಿ ಶಂಕರ''']] ಮಠದ ಆರಾಧ್ಯ ದೇವವಾಗಿರುವ ಭವಾನಿಶಂಕರನು ಶ್ರೀ ಪರಮಶಿವನ ಒಂದು ವಿಶೇಷ ರೂಪ. ಇಲ್ಲಿ ಶಿವನು ಚತುರ್ಭುಜನಾಗಿದ್ದು, ಬಲಗೈಗಳಲ್ಲಿ ವರದಹಸ್ತ ಮತ್ತು ಪರಶುಧರನಾಗಿದ್ದಾನೆ ಹಾಗೂ ಎಡಗೈಗಳಲ್ಲಿ ಅಭಯಹಸ್ತ ಮತ್ತು ಮೃಗಧರನಾಗಿದ್ದು. ಶಕ್ತಿರೂಪವಾದ ಭವಾನಿಯನ್ನು ತೊಡೆ ಮೇಲೆ ಕೂರಿಸಿಕೊಂಡಿದ್ದಾನೆ. == ಸಂಪ್ರದಾಯ == ಶ್ರೀ ಮಠವು [[:en:Bhagavata|ಭಾಗವತ ಸಂಪ್ರದಾಯವನ್ನು]] ಪರಿಪಾಲಿಸುತ್ತಿದ್ದು. ಋಗ್ವೇದ ಶಾಖಾ ಅಶ್ವಲಾಯನ ಸೂತ್ರವನ್ನು ಅನುಸರಿಸುತ್ತದೆ. == ಗುರು ಪರಂಪರೆ == [[ಚಿತ್ರ:Sadhyojath_Shankarashrama_Swamiji.jpg|link=https://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Sadhyojath_Shankarashrama_Swamiji.jpg|thumb|262x262px|'''ಶ್ರೀಮತ್{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ''']] ಮಠದ ಗುರುಪರಂಪರೆ ಪ್ರಾರಂಭವಾಗಿದ್ದು ೧೭೦೮ರಿಂದ ಇಲ್ಲಿಯ ವರೆಗೆ ೧೧ ಗುರುಗಳು ಮಠಾಧಿಪತಿಗಳಾಗಿದ್ದಾರೆ.<ref>https://web.archive.org/web/20070927030418/http://www.chitrapurmath.net/parampara/guru_parampara.htm</ref> {| class="wikitable" |+[[:en:Chitrapur_Guru_Parampara|ಗುರು ಪರಂಪರೆ]] !ಸ್ವಾಮಿಗಳು !ಜನ್ಮಸ್ಥಳ !ಅವಧಿ !ಸಮಾಧಿ ಸ್ಥಳ |- |ಶ್ರೀಮತ್  ಪರಿಜ್ಞಾನಾಶ್ರಮ ಸ್ವಾಮೀಜಿ (ಪ್ರಥಮ) |ನಿಖರ ಮಾಹಿತಿ ಇಲ್ಲ |೧೭೦೮-೧೭೨೦ |ಗೋಕರ್ಣ |- |ಶ್ರೀಮತ್ ಶಂಕರಾಶ್ರಮ ಸ್ವಾಮೀಜಿ(ಪ್ರಥಮ) |ಹರಿಟಾ |೧೭೨೦-೧೭೫೭ |ಶಿರಾಲಿ |- |ಶ್ರೀಮತ್ ಪರಿಜ್ಞಾನಾಶ್ರಮ ಸ್ವಾಮೀಜಿ (ದ್ವಿತೀಯ) |ಕೊಲ್ಲೂರು |೧೭೫೭-೧೭೭೦ |ಶಿರಾಲಿ |- |ಶ್ರೀಮತ್ ಶಂಕರಾಶ್ರಮ ಸ್ವಾಮೀಜಿ (ದ್ವಿತೀಯ) |ಮಲ್ಲಾಪುರ |೧೭೭೦-೧೭೮೫ |ಮಲ್ಲಾಪುರ |- |ಶ್ರೀಮತ್ ಕೇಶವಾಶ್ರಮ ಸ್ವಾಮೀಜಿ |ಕಂಡ್ಳೂರು |೧೭೮೫-೧೮೨೩ |ಶಿರಾಲಿ |- |ಶ್ರೀಮತ್ ವಾಮನಾಶ್ರಮ ಸ್ವಾಮೀಜಿ |ಮಂಗಳೂರು |೧೮೨೩-೧೮೩೯ |ಮಂಗಳೂರು |- |ಶ್ರೀಮತ್ ಕೃಷ್ಣಾಶ್ರಮ ಸ್ವಾಮೀಜಿ |ವಿಠ್ಠಲ |೧೮೩೯-೧೮೬೩ |ಶಿರಾಲಿ |- |ಶ್ರೀಮತ್ ಪಾಂಡುರಂಗಾಶ್ರಮ ಸ್ವಾಮೀಜಿ |ಮಂಗಳೂರು |೧೮೬೩-೧೯೧೫ |ಶಿರಾಲಿ |- |ಶ್ರೀಮತ್ ಆನಂದಾಶ್ರಮ ಸ್ವಾಮೀಜಿ |ಶಿರಾಲಿ |೧೯೧೫-೧೯೬೬ |ಶಿರಾಲಿ |- |ಶ್ರೀಮತ್ ಪರಿಜ್ಞಾನಾಶ್ರಮ ಸ್ವಾಮೀಜಿ (ತೃತೀಯ) |ಶಿರಾಲಿ |೧೯೬೬-೧೯೯೧ |ಕಾರ್ಲಾ |- |ಶ್ರೀಮತ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ |ಮುಂಬೈ |೧೯೯೭- ಇಂದಿನ ವರೆಗೆ | -- |} == ಚಿತ್ರಾಪುರ ರಥೋತ್ಸವ == [[ಚಿತ್ರ:Chitrapura_Ratha.jpg|link=https://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Chitrapura_Ratha.jpg|thumb|263x263px|'''ಚಿತ್ರಾಪುರ{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ರಥೋತ್ಸವ''']] ಪ್ರತಿ [[ಸಂವತ್ಸರಗಳು|ಸಂವತ್ಸರ]]ದ ಚೈತ್ರ ಪೂರ್ಣಿಮೆಯಂದು ನಡೆಯುವ ಈ ರಥೋತ್ಸವವು ಸಕಲ ಚಿತ್ರಾಪುರ ಸಾರಸ್ವತ ಸಮಾಜದ ಬಹುಮುಖ್ಯ ಆರಾಧನೆ. ಮಠದ ಆರಾಧ್ಯ ದೇವನನ್ನು ಏಳು ದಿನಗಳ ಕಾಲ ವಿವಿಧ ವಿಧಿವಿಧಾನಗಳಿಂದ ಪೂಜಿಸಿ ರಥದಲ್ಲಿ ಕುಳ್ಳಿರಿಸಿ ಉತ್ಸವ ಮಾಡುವ ಪದ್ದತಿಯನ್ನು ೧೮೬೨ ರಲ್ಲಿ ಶ್ರೀಮತ್ ಕೃಷ್ಣಾಶ್ರಮ ಸ್ವಾಮೀಜಿಯವರು ಪ್ರಾರಂಭಿಸಿದರು. ಕೆಲವೊಂದು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಂದ ೧೯೩೮ ರಲ್ಲಿ ಉತ್ಸವನ್ನು ನಿಲ್ಲಿಸಲಾಯಿತು. ೧೯೭೨ ರಲ್ಲಿ ಮತ್ತೆ ಪುನರಾರಂಭಗೊಂಡು ಇಂದಿಗೂ ಯಾವುದೇ ಅಡೆ-ತಡೆಯಿಲ್ಲದೆ ಸಾಗಿಕೊಂಡುಬಂದಿದೆ.<ref>ಸಂತೋಷಕುಮಾರ್ ಗುಲ್ವಾಡಿ, ''ಶ್ರೀ ಚಿತ್ರಾಪುರ ರಥೋತ್ಸವ'', ಮಹೇಶ್ ಪಬ್ಲಿಕೇಷನ್, ಮುಂಬೈ</ref> == ಸಾಮಾಜಿಕ ಸೇವೆ == ಈ ಮಠವು [[ಅಧ್ಯಾತ್ಮ|ಆಧ್ಯಾತ್ಮದೊಂದಿಗೆ]] ಸಾಮಾಜಿಕ ಕಾರ್ಯಗಳನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಶಿರಾಲಿ, ಮಲ್ಲಾಪುರ, [[ಮಂಗಳೂರು]], ಕೋಟೆಕಾರ್, ಕಾರ್ಲಾ ಮತ್ತು ವಿರಾರ್ ನಲ್ಲಿ ಶ್ರೀ ಮಠವು ಶಾಲೆಗಳನ್ನು ಹೊಂದಿದೆ. ಮಹಿಳಾ ಸಬಲೀಕರಣಕ್ಕಾಗಿ [http://www.parijnanfoundation.in/Parimochan.aspx ಪರಿಮೋಚನಾ]<ref>https://pf.varunisystems.com/site/parimochan</ref> ಎಂಬ ಸ್ವಸಹಾಯಗುಂಪುಗಳ ಒಂದು ಯೋಜನೆಯನ್ನು ಹುಟ್ಟುಹಾಕಿದೆ. [http://www.parijnanfoundation.in/SamvitSudha.aspx ಸಂವಿತ್ ಸುಧಾ] ಎಂಬ ಹೊಲಿಗೆ ತರಬೇತಿ ಕೇಂದ್ರ ಮತ್ತು [http://www.parijnanfoundation.in/HMPP.aspx ಕೈ ಕಾಗದದ  ಕಾರ್ಖಾನೆ] ಯನ್ನು ಸ್ಥಾಪಿಸಿದೆ. ಮಠಕ್ಕೆ ಹೊಂದಿಕೊಂಡಂತೆ [[ವಸ್ತುಸಂಗ್ರಹಾಲಯ]]ನ್ನು ತೆರೆದಿದೆ. ಅಲ್ಲದೆ ಸ್ಥಳೀಯವಾಗಿ ಉಚಿತ ಆರೋಗ್ಯಕೇಂದ್ರ ಸ್ಥಾಪಿಸಿದ್ದು, ಶೌಚಾಲಯ ನಿರ್ಮಾಣ ಮತ್ತು ನೀರಿನ ಸಂರಕ್ಷಣೆಗೆ ಒತ್ತುನೀಡಿದೆ. == ವಿಶೇಷ ಅಂಚೆ ಚೀಟಿಗಳು == [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೇರಿಕಾದ ಸಂಯುಕ್ತ ಸಂಸ್ಥಾನ]]ವು  ೪೧ ಯು ಎಸ್ ಸೆಂಟ್ಸ್ ಮುಖಬೆಲೆಯ [[ಅಂಚೆ ಚೀಟಿ|ಅಂಚೆಚೀಟಿ]]ಯನ್ನು  ೨೦೦೮ರಲ್ಲಿ ಶ್ರೀ ಚಿತ್ರಾಪುರ ಮಠವು  ೩೦೦ವರ್ಷ ಪೂರೈಸಿದ ಸವಿನೆನಪಿಗೆ ಹೊರತಂದಿತ್ತು. ಅದರೊಂದಿಗೆ  ೨೦೧೧ರಲ್ಲಿ  [[ಭಾರತೀಯ{{Dead link|date=ಆಗಸ್ಟ್ 2022 |bot=InternetArchiveBot |fix-attempted=yes }} link|date=ಆಗಸ್ಟ್ 2021 |bot=InternetArchiveBot |fix-attempted=yes }} ಚಿತ್ರಾಪುರ ಮಠ''']] ಶ್ರೀ [https://chitrapurmath.net/ ಚಿತ್ರಾಪುರ ಮಠ]ವು ಚಿತ್ರಾಪುರ ಸಾರಸ್ವತ ಬ್ರಾಹ್ಮಣರ ಶ್ರದ್ಧಾಪೀಠ  ಮತ್ತು ಕೇಂದ್ರ ಸ್ಥಾನ. ೧೭೫೭ನೇ ಇಸವಿಯಲ್ಲಿ ಸ್ಥಾಪನೆಗೊಂಡ ಈ ಮಠವು ಕರ್ನಾಟಕ ರಾಜ್ಯದ [[ಉತ್ತರ ಕನ್ನಡ|ಉತ್ತರ ಕನ್ನಡ ಜಿಲ್ಲೆ]]ಯ [[ಭಟ್ಕಳ]] ತಾಲ್ಲೂಕಿನ ಶಿರಾಲಿ ಗ್ರಾಮದಲ್ಲಿದೆ. ಚಿತ್ರಾಪುರ ಮಠದ ಶಾಖಾ ಮಠಗಳು [[ಗೋಕರ್ಣ]], [[ಮಂಗಳೂರು]], ಮಲ್ಲಾಪುರ, [[ಬೆಂಗಳೂರು]] ಮತ್ತು [[ಮಹಾರಾಷ್ಟ್ರ]]ದ ಕಾರ್ಲಾದಲ್ಲಿವೆ.   ಈ ಮಠದದಲ್ಲಿ ಶ್ರೀ [[ಶಿವ|ಪರಮಶಿವನ]] ರೂಪವಾದ ಶ್ರೀ ಭವಾನಿ ಶಂಕರನನ್ನು ಮುಖ್ಯ ದೇವನಾಗಿ ಪೂಜಿಸಲಾಗುತ್ತಿದೆ. ಶ್ರೀಮಠದ ಆವರಣದಲ್ಲಿ ೬ ಹಿಂದಿನ ಗುರುಗಳ ಸಮಾಧಿಗಳಿದ್ದು, ಅದರೊಂದಿಗೆ ಶ್ರೀ ಶ್ರೀವಲ್ಲಿ ಭುವನೇಶ್ವರಿ ದೇವಿ, ಶ್ರೀ ಮಹಾಗಣಪತಿ, ಶ್ರೀ [[ಆದಿ ಶಂಕರ|ಆದಿ ಶಂಕರಾಚಾರ್ಯ]] ಮತ್ತು ಹಿಂದಿನ ಮಠಾಧಿಪತಿಗಳಾಗಿದ್ದ ಶ್ರೀಮದ್ ಪರಿಜ್ಞಾನಾಶ್ರಮ ಸ್ವಾಮಿಗಳ ಪಾದುಕಾ ಮಂದಿರವಿದೆ. ಮಠದ ಪ್ರಾಂಗಣದಲ್ಲಿ ಶಿವಗಂಗಾ ಸರೋವರ, ಧ್ಯಾನ ಮಂದಿರ, ಭೋಜನ ಶಾಲೆ ಮತ್ತು ಗೋ ಶಾಲೆಗಳಿವೆ. ಪ್ರಸ್ತುತ ಶ್ರೀಮಠದ ಹನ್ನೊಂದನೇ ಮಠಾಧಿಪತಿಯಾಗಿ ಶ್ರೀಮದ್ ಸದ್ಯೋಜಾತ ಶಂಕರಾಶ್ರಮ ಸ್ವಾಮಿಗಳು ೧೯೯೭ರಿಂದ ಪೀಠವನ್ನು ಅಲಂಕರಿಸಿದ್ದಾರೆ. ಮಠದ ಗುರುಪರಂಪರೆಯು ೧೭೦೮ರಲ್ಲಿ [[:en:Parijnanashram_I|ಶ್ರೀಮತ್ ಪ್ರಥಮ ಪರಿಜ್ಞಾನಾಶ್ರಮ ಸ್ವಾಮಿ]]ಗಳಿಂದ ಪ್ರಾರಂಭಗೊಂಡಿದೆ. == ಚಿತ್ರಾಪುರ ಸಾರಸ್ವತ ಬ್ರಾಹ್ಮಣರು == ಕರಾವಳಿಯ ಭಾಗದದಲ್ಲಿ [[ಕೊಂಕಣಿ]] ಮಾತೃಭಾಷೆಯಾಗಿ ಹೊಂದಿರುವ ಈ ಸಣ್ಣ ಜನಾಂಗವು ಮೂಲತಃ [[ಗೌಡ ಸಾರಸ್ವತ ಬ್ರಾಹ್ಮಣರು]]. ೧೭೦೮ ರಲ್ಲಿ ಚಿತ್ರಾಪುರ ಮಠ ಪರಂಪರೆ ಪ್ರಾರಂಭಗೊಂಡ ನಂತರ ಈ ಮಠದ ಅನುಯಾಯಿಗಳನ್ನು [[ಚಿತ್ರಾಪುರ ಸಾರಸ್ವತ ಬ್ರಾಹ್ಮಣರು]] ಎಂದು ಗುರುತಿಸಲಾಯಿತು. <ref><nowiki>http://www.angelfire.com/sc/saraswat/bhanaps.html</nowiki></ref> ಈ ಸಮುದಾಯಯಕ್ಕೆ ಸಾರಸ್ವತ ಬ್ರಾಹ್ಮಣರು, ಸಾರಸ್ವತರು, ಬಾನಪರು ಎಂಬುದಾಗಿಯೂ ಗುರುತಿಸುತ್ತಾರೆ.   ೨೦೦೧ರ ಚಿತ್ರಾಪುರ ಸಾರಸ್ವತ ಜನಗಣತಿಯ ಪ್ರಕಾರ ಇಡೀ ಜಗತ್ತಿನಲ್ಲಿ ಕೇವಲ ೨೨೪೯೮ ಮಂದಿ ಈ ಸಮುದಾಯದವರಾಗಿದ್ದಾರೆ.<ref>https://talageri.blogspot.com/2016/05/the-chitrapur-saraswat-community.html</ref> == ಇತಿಹಾಸ == ಮಠದ ಪ್ರಥಮ ಮಠಾಧಿಪತಿಯಾಗಿದ್ದ [[:en:Parijnanashram_I|ಶ್ರೀಮತ್ ಪ್ರಥಮ ಪರಿಜ್ಞಾನಾಶ್ರಮ ಸ್ವಾಮಿ]]ಗಳ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲದಿದ್ದರೂ, ಅವರು ನೇರ ಶಿವನ ಅವತಾರವೆಂದು ಮತ್ತು ಉತ್ತರದ ಕಡೆಯಿಂದ ಅದರಲ್ಲೂ ವಾರಣಾಸಿಯಿಂದ ಬಂದವರು ಎಂಬ ನಂಬಿಕೆ ಮಠದ ಭಕ್ತಾದಿಗಳಲ್ಲಿ ಬೇರೂರಿದೆ.ಮಠದ ಪರಂಪರೆ ಪ್ರಾರಂಭವಾಗಿದ್ದು ೧೭೦೮ರಲ್ಲಿ ಆದರೆ ದಾಖಲೆಗಳನ್ನು ಕಾಪಿಡುವ ಪರಿಪಾಠವೂ ೧೭೨೨ರ ನಂತರ ಪ್ರಾರಂಭವಾಯಿತು. ದ್ವಿತೀಯ ಮಠಾಧಿಪತಿಯಾಗಿ [[:en:Shankarashram_I|ಶ್ರೀಮತ್ ಪ್ರಥಮ ಶಂಕರಾಶ್ರಮ ಸ್ವಾಮಿ]]ಗಳು ಹರಿಟಾ ಕುಟುಂಬದಿಂದ ಆಯ್ಕೆಯಾದರು. ಅವರನ್ನು ೧೭೨೦ರ ಶಾರ್ವರಿ ಸಂವತ್ಸರದ  ಚೈತ್ರ ಶುದ್ಧ ಪೂರ್ಣಿಮೆಯಂದು ಮಠಾಧಿಪತಿಯಾಗಿ ನೇಮಿಸಲಾಯಿತು. ೧೭೫೭ರ ಆನಂದ ನಾಮ ಸಂವತ್ಸರ ಫಾಲ್ಗುಣ ಶುದ್ಧ ಪೂರ್ಣಿಮೆಯಂದು ಅವರು ಮಹಾಸಮಾಧಿಗೈದರು. ಆ ಸಮಯದಲ್ಲಿ ಅವರ ಸಮಾಧಿಗೆ ಸ್ಥಳ  ಹುಡುಕಾಟದಲ್ಲಿದ್ದ ಸಮಯದಲ್ಲಿ ನಾಗರಕಟ್ಟೆ ಕುಟುಂಬವು ತಮ್ಮ ಮನೆಯನ್ನು ಸಮಾಧಿ ಮತ್ತು ದೇವಸ್ಥಾನದ ನಿರ್ಮಾಣಕ್ಕೆ ತಮ್ಮ ಮನೆಯನ್ನೇ ಅರ್ಪಿಸಿದರು. ಪ್ರಸ್ತುತ ಅದೇ ಸ್ಥಳದಲ್ಲಿ ಶ್ರೀ ಚಿತ್ರಾಪುರ ಮಠವು ನೆಲೆಗೊಂಡಿದೆ.   ಪ್ರಥಮ ಶಂಕರಾಶ್ರಮರು ಪಟ್ಟ ಶಿಷ್ಯನನ್ನು ಆಯ್ಕೆ ಮಾಡದೇ ಮುಕ್ತರಾಗಿದ್ದರಿಂದ ಆ ಕಾಲದ ಸರಕಾರ ಮಠದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಆತಂಕ ಎದುರಾದಾಗ, ಪಂಡಿತ್ ಕುಟುಂಬದ ಯೋಗ್ಯ ಯುವಕನಿಗೆ ಮಠಾಧಿಪತಿಯ ಪಟ್ಟ ಕಟ್ಟಿ [[:en:Parijnanashram_II|ಶ್ರೀಮತ್ ಪರಿಜ್ಞಾನಾಶ್ರಮ ಸ್ವಾಮಿ (ದ್ವಿತೀಯ)]] ಎಂದು ನಾಮಕರಣ ಮಾಡಲಾಯಿತು. ನಂತರ ಇವರು ಶುಕ್ಲ ಪುರೋಹಿತರ ಮನೆತನದಿಂದ ಶಿಷ್ಯನೋರ್ವನನ್ನು ಆಯ್ಕೆ ಮಾಡಿಕೊಂಡು ಅವರಿಗೆ [[:en:Shankarashram_II|ಶ್ರೀಮತ್ ಶಂಕರಾಶ್ರಮ ಸ್ವಾಮಿ (ದ್ವಿತೀಯ)]] ಎಂದು ನಾಮವನ್ನಿತ್ತರು. ಶ್ರೀಮತ್ ದ್ವಿತೀಯ ಶಂಕರಾಶ್ರಮ ಸ್ವಾಮಿಗಳ ಪಟ್ಟ ಶಿಷ್ಯರಾಗಿದ್ದ [[:en:Keshavashram|ಶ್ರೀಮತ್ ಕೇಶವಾಶ್ರಮ ಸ್ವಾಮಿ]]ಗಳು ಪೂರ್ವಾಶ್ರಮದಲ್ಲಿ ತಲಗೇರಿ ಕುಟುಂಬಕ್ಕೆ ಸೇರಿದವರಾಗಿದ್ದರು.  ಇವರ ಕಾಲದಲ್ಲಿ ಮಠವು ಆಸ್ತಿಗಳನ್ನು ಹೊಂದಲಾರಂಭಿಸಿತು. ನಂತರದ  ಮಠಾಧಿಪತಿಯಾಗಿ ಪೀಠವನ್ನು ಅಲಂಕರಿಸಿದ್ದು [[:en:Vamanashram|ಶ್ರೀಮತ್ ವಾಮನಾಶ್ರಮ ಸ್ವಾಮಿ]]ಗಳು ಅವರು ಶುಕ್ಲ ಪುರೋಹಿತರ ಕುಟುಂಬದಲ್ಲಿ ಜನ್ಮ ಪಡೆದಿದ್ದರು. ಮಠದ ರಥೋತ್ಸವಕ್ಕೆ ನಾಂದಿ ಹಾಡಿದ್ದ ಏಳನೇ ಮಠಾಧಿಪತಿ [[:en:Krishnashram|ಶ್ರೀಮತ್ ಕೃಷ್ಣಾಶ್ರಮ ಸ್ವಾಮಿ]]ಗಳು ನಗರ್ಕರ್ ಕುಟುಂಬದಕ್ಕೆ ಸೇರಿದವರಾಗಿದ್ದರು. ಇವರ ಕಾಲದಲ್ಲಿ ಮಠವು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಹೊಂದಿತು ಮತ್ತುಮಠದ ಅಭಿವೃದ್ಧಿಯ ವೇಗವೂ ಹೆಚ್ಚಿತು. ಇವರು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಿದ್ದು [[:en:Pandurangashram|ಶ್ರೀಮತ್ ಪಾಂಡುರಂಗಾಶ್ರಮ ಸ್ವಾಮಿ]]ಗಳನ್ನು. ಶ್ರೀಮತ್ ಪಾಂಡುರಂಗಾಶ್ರಮರು ವೈದಿಕ ಜ್ಯೋತಿಷ್ಯ ಮತ್ತು ವೇದಗಳ ವಿದ್ವಾಂಸರಾಗಿದ್ದರು. ಚಿತ್ರಾಪುರದ ಅಭಿವೃದ್ಧಿಗೆ ಒತ್ತುಕೊಟ್ಟು ಎಲ್ಲ ಮೂಲ ಸೌಕರ್ಯಗಳು ಸ್ಥಳೀಕರಿಗೆ ಸಿಗುವಂತೆ ಮಾಡಿದ ಕೀರ್ತಿ ಇವರದ್ದು. ಮಠದ ಜೀರ್ಣೋದ್ಧಾರವು ಇವರ ಕಾಲದಲ್ಲೇ ನೆರೆವೇರಿತು. ಸಂಪೂರ್ಣ ೫೦ ವರ್ಷಗಳ ಕಾಲ ಆಡಳಿತ ಮತ್ತು ಆಧ್ಯಾತ್ಮವನ್ನು ನಿಭಾಯಿಸಿ  ತಮ್ಮ ನಂತರ ಮಠದ ಜವಾಬ್ಧಾರಿಯನ್ನು [[:en:Anandashram_Swami|ಶ್ರೀಮತ್ ಆನಂದಾಶ್ರಮ ಸ್ವಾಮಿ]]ಗಳಿಗೆ ನೀಡಿದರು. [[ಚಿತ್ರ:ಶಿವಗಂಗಾ_ಸರೋವರ.jpg|link=https://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:%E0%B2%B6%E0%B2%BF%E0%B2%B5%E0%B2%97%E0%B2%82%E0%B2%97%E0%B2%BE_%E0%B2%B8%E0%B2%B0%E0%B3%8B%E0%B2%B5%E0%B2%B0.jpg|thumb|213x213px|'''ಶಿವಗಂಗಾ{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಸರೋವರ''']] ಶ್ರೀಮತ್ ಆನಂದಾಶ್ರಮರು ಮೂಲತಃ ಹರಿದಾಸ್ ಕುಟುಂಬದವರು, ತಮ್ಮ ಗುರು ಸ್ವಾಮಿಗಳ ಮಹಾ ಸಮಾದಿಯ ಕೇವಲ ೮ ದಿನಗಳ ಮುಂಚೆ ಶಿಷ್ಯನಾಗಿ ನೇಮಕಗೊಂಡ ಇವರು ಮಠದಲ್ಲಿ ಭಕ್ತರಿಂದ ದೇಣಿಗೆಯನ್ನು ನಿರಂತರವಾಗಿ ಬರುವಂತೆ  ಮಠವನ್ನು ಆರ್ಥಿಕವಾಗಿ ಸುಭದ್ರಗೊಳಿಸಿದ ಇವರು ೫೧ ವರ್ಷಗಳ ಕಾಲ ಮಠಾಧಿಪತಿಗಳಾಗಿದ್ದರು. ಇವರ ಕಾಲದಲ್ಲಿ ಮಠದ ರಥೋತ್ಸವನ್ನು ಕಾರಣಾಂತರಗಳಿಂದ ನಿಲ್ಲಿಸಲಾಯಿತು. ಇವರು ೧೯೫೯ರಲ್ಲಿ ತಮ್ಮ ಶಿಷ್ಯ ಮತ್ತು ಮಠದ ೧೦ನೇ ಮಠಾಧಿಪತಿಯಾಗಿ ಶುಕ್ಲ ಪುರೋಹಿತದ ಮನೆತನದ ಹುಡುಗನನ್ನು ಆಯ್ಕೆಮಾಡಿಕೊಂಡು ಅವರಿಗೆ ಶ್ರೀಮತ್ ತೃತೀಯ ಪರಿಜ್ಞಾನಾಶ್ರಮ ಸ್ವಾಮೀಜಿ ಎಂಬ ಹೆಸರಿನೊಂದಿಗೆ ಯೋಗ ಪಟ್ಟವನ್ನು ಕರುಣಿಸಿದರು. [[:en:Parijnanashram_III|ಶ್ರೀ ತೃತೀಯ ಪರಿಜ್ಞಾನಾಶ್ರಮ ಸ್ವಾಮಿಗಳು]], ಸ್ಥಗಿತಗೊಂಡಿದ್ದ ರಥೋತ್ಸವವನ್ನು ಪುನರಾರಂಭಿಸಿದರು. ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲು ಅವರು ಪ್ರಾಚೀನ ವಸ್ತುಗಳು ಮತ್ತು ಕಲಾಕೃತಿಗಳನ್ನು ಸಂಗ್ರಹಿಸಿದರು. ಮುಂಬೈನ ವಿರಾರ್‌ ಬಳಿಯ ಬೋಲಿಂಜ್‌ನಲ್ಲಿ ಅಂಗವಿಕಲರಿಗಾಗಿ ಶಾಲೆಯನ್ನು ಪ್ರಾರಂಭಿಸಿದರು. ೧೯೯೧ರಲ್ಲಿ ಸಮಾದಿಹೊಂದಿದ ಇವರು ತಮ್ಮ ಉತ್ತರಾಧಿಪತಿಯ ಆಯ್ಕೆ ಮಾಡಿರಲಿಲ್ಲ. ಆ ಕಾರಣಕ್ಕೆ  ಸಮುದಾಯವು ಗುರುವಿನ ಆಯ್ಕೆಯ ಬಿಕ್ಕಟ್ಟನ್ನು ಎದುರಿಸಿತು. ಚಿತ್ರಾಪುರ ಸಾರಸ್ವತ ಸಮಾಜವು  ಮುಂದಿನ ಗುರುವಿನ ಹುಡುಕಾಟದಲ್ಲಿದ್ದಾಗ ಮೌಂಟ್ ಅಬುವಿನಲ್ಲಿ ತಮ್ಮ ಸಮಾಜದ  ಕೋಡಿಕಲ್ ಕುಟುಂಬದ ಯುವಕನೋರ್ವ ಸಸ್ಯಾಶ್ರಮವನ್ನು ಸ್ವೀಕರಿಸಿದ ಮಾಹಿತಿ ಸಿಕ್ಕು, ಅಲ್ಲಿಗೆ ಸಮುದಾಯದ ಹಿರಿಯರು ಮತ್ತು ಗಣ್ಯರು ತೆರಳಿ ಅವರಿಗೆ ಮಠಾಧಿಪತಿಯಾಗಲು ವಿನಂತಿಸಿದರು. ಆ ವಿನಂತಿಯನ್ನು ಸ್ವೀಕರಿಸಿದ ಅವರನ್ನು ಮಠಕ್ಕೆ ಕರೆತಂದು [[:en:Sadyojat_Shankarashram|ಶ್ರೀಮತ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ]] ಎಂಬ ಹೆಸರಿನೊಂದಿಗೆ ೧೯೯೭ರಲ್ಲಿ ಮಠದ ಅಧಿಕಾರ ಹಸ್ತಾಂತರಿಸಿದರು. ಅವರು ಪ್ರಸ್ತುತ ಮಠದ ೧೧ನೇ ಮಠಾಧಿಪತಿಯಾಗಿದ್ದಾರೆ. == ಶ್ರೀ ಭವಾನಿ ಶಂಕರ == [[ಚಿತ್ರ:ಶ್ರೀ_ಭವಾನಿ_ಶಂಕರ.jpg|link=https://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:%E0%B2%B6%E0%B3%8D%E0%B2%B0%E0%B3%80_%E0%B2%AD%E0%B2%B5%E0%B2%BE%E0%B2%A8%E0%B2%BF_%E0%B2%B6%E0%B2%82%E0%B2%95%E0%B2%B0.jpg|thumb|270x270px|'''ಶ್ರೀ{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಭವಾನಿ ಶಂಕರ''']] ಮಠದ ಆರಾಧ್ಯ ದೇವವಾಗಿರುವ ಭವಾನಿಶಂಕರನು ಶ್ರೀ ಪರಮಶಿವನ ಒಂದು ವಿಶೇಷ ರೂಪ. ಇಲ್ಲಿ ಶಿವನು ಚತುರ್ಭುಜನಾಗಿದ್ದು, ಬಲಗೈಗಳಲ್ಲಿ ವರದಹಸ್ತ ಮತ್ತು ಪರಶುಧರನಾಗಿದ್ದಾನೆ ಹಾಗೂ ಎಡಗೈಗಳಲ್ಲಿ ಅಭಯಹಸ್ತ ಮತ್ತು ಮೃಗಧರನಾಗಿದ್ದು. ಶಕ್ತಿರೂಪವಾದ ಭವಾನಿಯನ್ನು ತೊಡೆ ಮೇಲೆ ಕೂರಿಸಿಕೊಂಡಿದ್ದಾನೆ. == ಸಂಪ್ರದಾಯ == ಶ್ರೀ ಮಠವು [[:en:Bhagavata|ಭಾಗವತ ಸಂಪ್ರದಾಯವನ್ನು]] ಪರಿಪಾಲಿಸುತ್ತಿದ್ದು. ಋಗ್ವೇದ ಶಾಖಾ ಅಶ್ವಲಾಯನ ಸೂತ್ರವನ್ನು ಅನುಸರಿಸುತ್ತದೆ. == ಗುರು ಪರಂಪರೆ == [[ಚಿತ್ರ:Sadhyojath_Shankarashrama_Swamiji.jpg|link=https://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Sadhyojath_Shankarashrama_Swamiji.jpg|thumb|262x262px|'''ಶ್ರೀಮತ್{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ''']] ಮಠದ ಗುರುಪರಂಪರೆ ಪ್ರಾರಂಭವಾಗಿದ್ದು ೧೭೦೮ರಿಂದ ಇಲ್ಲಿಯ ವರೆಗೆ ೧೧ ಗುರುಗಳು ಮಠಾಧಿಪತಿಗಳಾಗಿದ್ದಾರೆ.<ref>https://web.archive.org/web/20070927030418/http://www.chitrapurmath.net/parampara/guru_parampara.htm</ref> {| class="wikitable" |+[[:en:Chitrapur_Guru_Parampara|ಗುರು ಪರಂಪರೆ]] !ಸ್ವಾಮಿಗಳು !ಜನ್ಮಸ್ಥಳ !ಅವಧಿ !ಸಮಾಧಿ ಸ್ಥಳ |- |ಶ್ರೀಮತ್  ಪರಿಜ್ಞಾನಾಶ್ರಮ ಸ್ವಾಮೀಜಿ (ಪ್ರಥಮ) |ನಿಖರ ಮಾಹಿತಿ ಇಲ್ಲ |೧೭೦೮-೧೭೨೦ |ಗೋಕರ್ಣ |- |ಶ್ರೀಮತ್ ಶಂಕರಾಶ್ರಮ ಸ್ವಾಮೀಜಿ(ಪ್ರಥಮ) |ಹರಿಟಾ |೧೭೨೦-೧೭೫೭ |ಶಿರಾಲಿ |- |ಶ್ರೀಮತ್ ಪರಿಜ್ಞಾನಾಶ್ರಮ ಸ್ವಾಮೀಜಿ (ದ್ವಿತೀಯ) |ಕೊಲ್ಲೂರು |೧೭೫೭-೧೭೭೦ |ಶಿರಾಲಿ |- |ಶ್ರೀಮತ್ ಶಂಕರಾಶ್ರಮ ಸ್ವಾಮೀಜಿ (ದ್ವಿತೀಯ) |ಮಲ್ಲಾಪುರ |೧೭೭೦-೧೭೮೫ |ಮಲ್ಲಾಪುರ |- |ಶ್ರೀಮತ್ ಕೇಶವಾಶ್ರಮ ಸ್ವಾಮೀಜಿ |ಕಂಡ್ಳೂರು |೧೭೮೫-೧೮೨೩ |ಶಿರಾಲಿ |- |ಶ್ರೀಮತ್ ವಾಮನಾಶ್ರಮ ಸ್ವಾಮೀಜಿ |ಮಂಗಳೂರು |೧೮೨೩-೧೮೩೯ |ಮಂಗಳೂರು |- |ಶ್ರೀಮತ್ ಕೃಷ್ಣಾಶ್ರಮ ಸ್ವಾಮೀಜಿ |ವಿಠ್ಠಲ |೧೮೩೯-೧೮೬೩ |ಶಿರಾಲಿ |- |ಶ್ರೀಮತ್ ಪಾಂಡುರಂಗಾಶ್ರಮ ಸ್ವಾಮೀಜಿ |ಮಂಗಳೂರು |೧೮೬೩-೧೯೧೫ |ಶಿರಾಲಿ |- |ಶ್ರೀಮತ್ ಆನಂದಾಶ್ರಮ ಸ್ವಾಮೀಜಿ |ಶಿರಾಲಿ |೧೯೧೫-೧೯೬೬ |ಶಿರಾಲಿ |- |ಶ್ರೀಮತ್ ಪರಿಜ್ಞಾನಾಶ್ರಮ ಸ್ವಾಮೀಜಿ (ತೃತೀಯ) |ಶಿರಾಲಿ |೧೯೬೬-೧೯೯೧ |ಕಾರ್ಲಾ |- |ಶ್ರೀಮತ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ |ಮುಂಬೈ |೧೯೯೭- ಇಂದಿನ ವರೆಗೆ | -- |} == ಚಿತ್ರಾಪುರ ರಥೋತ್ಸವ == [[ಚಿತ್ರ:Chitrapura_Ratha.jpg|link=https://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Chitrapura_Ratha.jpg|thumb|263x263px|'''ಚಿತ್ರಾಪುರ{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ರಥೋತ್ಸವ''']] ಪ್ರತಿ [[ಸಂವತ್ಸರಗಳು|ಸಂವತ್ಸರ]]ದ ಚೈತ್ರ ಪೂರ್ಣಿಮೆಯಂದು ನಡೆಯುವ ಈ ರಥೋತ್ಸವವು ಸಕಲ ಚಿತ್ರಾಪುರ ಸಾರಸ್ವತ ಸಮಾಜದ ಬಹುಮುಖ್ಯ ಆರಾಧನೆ. ಮಠದ ಆರಾಧ್ಯ ದೇವನನ್ನು ಏಳು ದಿನಗಳ ಕಾಲ ವಿವಿಧ ವಿಧಿವಿಧಾನಗಳಿಂದ ಪೂಜಿಸಿ ರಥದಲ್ಲಿ ಕುಳ್ಳಿರಿಸಿ ಉತ್ಸವ ಮಾಡುವ ಪದ್ದತಿಯನ್ನು ೧೮೬೨ ರಲ್ಲಿ ಶ್ರೀಮತ್ ಕೃಷ್ಣಾಶ್ರಮ ಸ್ವಾಮೀಜಿಯವರು ಪ್ರಾರಂಭಿಸಿದರು. ಕೆಲವೊಂದು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಂದ ೧೯೩೮ ರಲ್ಲಿ ಉತ್ಸವನ್ನು ನಿಲ್ಲಿಸಲಾಯಿತು. ೧೯೭೨ ರಲ್ಲಿ ಮತ್ತೆ ಪುನರಾರಂಭಗೊಂಡು ಇಂದಿಗೂ ಯಾವುದೇ ಅಡೆ-ತಡೆಯಿಲ್ಲದೆ ಸಾಗಿಕೊಂಡುಬಂದಿದೆ.<ref>ಸಂತೋಷಕುಮಾರ್ ಗುಲ್ವಾಡಿ, ''ಶ್ರೀ ಚಿತ್ರಾಪುರ ರಥೋತ್ಸವ'', ಮಹೇಶ್ ಪಬ್ಲಿಕೇಷನ್, ಮುಂಬೈ</ref> == ಸಾಮಾಜಿಕ ಸೇವೆ == ಈ ಮಠವು [[ಅಧ್ಯಾತ್ಮ|ಆಧ್ಯಾತ್ಮದೊಂದಿಗೆ]] ಸಾಮಾಜಿಕ ಕಾರ್ಯಗಳನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಶಿರಾಲಿ, ಮಲ್ಲಾಪುರ, [[ಮಂಗಳೂರು]], ಕೋಟೆಕಾರ್, ಕಾರ್ಲಾ ಮತ್ತು ವಿರಾರ್ ನಲ್ಲಿ ಶ್ರೀ ಮಠವು ಶಾಲೆಗಳನ್ನು ಹೊಂದಿದೆ. ಮಹಿಳಾ ಸಬಲೀಕರಣಕ್ಕಾಗಿ [http://www.parijnanfoundation.in/Parimochan.aspx ಪರಿಮೋಚನಾ]<ref>https://pf.varunisystems.com/site/parimochan</ref> ಎಂಬ ಸ್ವಸಹಾಯಗುಂಪುಗಳ ಒಂದು ಯೋಜನೆಯನ್ನು ಹುಟ್ಟುಹಾಕಿದೆ. [http://www.parijnanfoundation.in/SamvitSudha.aspx ಸಂವಿತ್ ಸುಧಾ] ಎಂಬ ಹೊಲಿಗೆ ತರಬೇತಿ ಕೇಂದ್ರ ಮತ್ತು [http://www.parijnanfoundation.in/HMPP.aspx ಕೈ ಕಾಗದದ  ಕಾರ್ಖಾನೆ] ಯನ್ನು ಸ್ಥಾಪಿಸಿದೆ. ಮಠಕ್ಕೆ ಹೊಂದಿಕೊಂಡಂತೆ [[ವಸ್ತುಸಂಗ್ರಹಾಲಯ]]ನ್ನು ತೆರೆದಿದೆ. ಅಲ್ಲದೆ ಸ್ಥಳೀಯವಾಗಿ ಉಚಿತ ಆರೋಗ್ಯಕೇಂದ್ರ ಸ್ಥಾಪಿಸಿದ್ದು, ಶೌಚಾಲಯ ನಿರ್ಮಾಣ ಮತ್ತು ನೀರಿನ ಸಂರಕ್ಷಣೆಗೆ ಒತ್ತುನೀಡಿದೆ. == ವಿಶೇಷ ಅಂಚೆ ಚೀಟಿಗಳು == [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೇರಿಕಾದ ಸಂಯುಕ್ತ ಸಂಸ್ಥಾನ]]ವು  ೪೧ ಯು ಎಸ್ ಸೆಂಟ್ಸ್ ಮುಖಬೆಲೆಯ [[ಅಂಚೆ ಚೀಟಿ|ಅಂಚೆಚೀಟಿ]]ಯನ್ನು  ೨೦೦೮ರಲ್ಲಿ ಶ್ರೀ ಚಿತ್ರಾಪುರ ಮಠವು  ೩೦೦ವರ್ಷ ಪೂರೈಸಿದ ಸವಿನೆನಪಿಗೆ ಹೊರತಂದಿತ್ತು. ಅದರೊಂದಿಗೆ  ೨೦೧೧ರಲ್ಲಿ  [[ಭಾರತೀಯ{{Dead link|date=ಆಗಸ್ಟ್ 2022 |bot=InternetArchiveBot |fix-attempted=yes }} link|date=ಆಗಸ್ಟ್ 2021 |bot=InternetArchiveBot |fix-attempted=yes }} ಚಿತ್ರಾಪುರ ಮಠ''']] ಶ್ರೀ [https://chitrapurmath.net/ ಚಿತ್ರಾಪುರ ಮಠ]ವು ಚಿತ್ರಾಪುರ ಸಾರಸ್ವತ ಬ್ರಾಹ್ಮಣರ ಶ್ರದ್ಧಾಪೀಠ  ಮತ್ತು ಕೇಂದ್ರ ಸ್ಥಾನ. ೧೭೫೭ನೇ ಇಸವಿಯಲ್ಲಿ ಸ್ಥಾಪನೆಗೊಂಡ ಈ ಮಠವು ಕರ್ನಾಟಕ ರಾಜ್ಯದ [[ಉತ್ತರ ಕನ್ನಡ|ಉತ್ತರ ಕನ್ನಡ ಜಿಲ್ಲೆ]]ಯ [[ಭಟ್ಕಳ]] ತಾಲ್ಲೂಕಿನ ಶಿರಾಲಿ ಗ್ರಾಮದಲ್ಲಿದೆ. ಚಿತ್ರಾಪುರ ಮಠದ ಶಾಖಾ ಮಠಗಳು [[ಗೋಕರ್ಣ]], [[ಮಂಗಳೂರು]], ಮಲ್ಲಾಪುರ, [[ಬೆಂಗಳೂರು]] ಮತ್ತು [[ಮಹಾರಾಷ್ಟ್ರ]]ದ ಕಾರ್ಲಾದಲ್ಲಿವೆ.   ಈ ಮಠದದಲ್ಲಿ ಶ್ರೀ [[ಶಿವ|ಪರಮಶಿವನ]] ರೂಪವಾದ ಶ್ರೀ ಭವಾನಿ ಶಂಕರನನ್ನು ಮುಖ್ಯ ದೇವನಾಗಿ ಪೂಜಿಸಲಾಗುತ್ತಿದೆ. ಶ್ರೀಮಠದ ಆವರಣದಲ್ಲಿ ೬ ಹಿಂದಿನ ಗುರುಗಳ ಸಮಾಧಿಗಳಿದ್ದು, ಅದರೊಂದಿಗೆ ಶ್ರೀ ಶ್ರೀವಲ್ಲಿ ಭುವನೇಶ್ವರಿ ದೇವಿ, ಶ್ರೀ ಮಹಾಗಣಪತಿ, ಶ್ರೀ [[ಆದಿ ಶಂಕರ|ಆದಿ ಶಂಕರಾಚಾರ್ಯ]] ಮತ್ತು ಹಿಂದಿನ ಮಠಾಧಿಪತಿಗಳಾಗಿದ್ದ ಶ್ರೀಮದ್ ಪರಿಜ್ಞಾನಾಶ್ರಮ ಸ್ವಾಮಿಗಳ ಪಾದುಕಾ ಮಂದಿರವಿದೆ. ಮಠದ ಪ್ರಾಂಗಣದಲ್ಲಿ ಶಿವಗಂಗಾ ಸರೋವರ, ಧ್ಯಾನ ಮಂದಿರ, ಭೋಜನ ಶಾಲೆ ಮತ್ತು ಗೋ ಶಾಲೆಗಳಿವೆ. ಪ್ರಸ್ತುತ ಶ್ರೀಮಠದ ಹನ್ನೊಂದನೇ ಮಠಾಧಿಪತಿಯಾಗಿ ಶ್ರೀಮದ್ ಸದ್ಯೋಜಾತ ಶಂಕರಾಶ್ರಮ ಸ್ವಾಮಿಗಳು ೧೯೯೭ರಿಂದ ಪೀಠವನ್ನು ಅಲಂಕರಿಸಿದ್ದಾರೆ. ಮಠದ ಗುರುಪರಂಪರೆಯು ೧೭೦೮ರಲ್ಲಿ [[:en:Parijnanashram_I|ಶ್ರೀಮತ್ ಪ್ರಥಮ ಪರಿಜ್ಞಾನಾಶ್ರಮ ಸ್ವಾಮಿ]]ಗಳಿಂದ ಪ್ರಾರಂಭಗೊಂಡಿದೆ. == ಚಿತ್ರಾಪುರ ಸಾರಸ್ವತ ಬ್ರಾಹ್ಮಣರು == ಕರಾವಳಿಯ ಭಾಗದದಲ್ಲಿ [[ಕೊಂಕಣಿ]] ಮಾತೃಭಾಷೆಯಾಗಿ ಹೊಂದಿರುವ ಈ ಸಣ್ಣ ಜನಾಂಗವು ಮೂಲತಃ [[ಗೌಡ ಸಾರಸ್ವತ ಬ್ರಾಹ್ಮಣರು]]. ೧೭೦೮ ರಲ್ಲಿ ಚಿತ್ರಾಪುರ ಮಠ ಪರಂಪರೆ ಪ್ರಾರಂಭಗೊಂಡ ನಂತರ ಈ ಮಠದ ಅನುಯಾಯಿಗಳನ್ನು [[ಚಿತ್ರಾಪುರ ಸಾರಸ್ವತ ಬ್ರಾಹ್ಮಣರು]] ಎಂದು ಗುರುತಿಸಲಾಯಿತು. <ref><nowiki>http://www.angelfire.com/sc/saraswat/bhanaps.html</nowiki></ref> ಈ ಸಮುದಾಯಯಕ್ಕೆ ಸಾರಸ್ವತ ಬ್ರಾಹ್ಮಣರು, ಸಾರಸ್ವತರು, ಬಾನಪರು ಎಂಬುದಾಗಿಯೂ ಗುರುತಿಸುತ್ತಾರೆ.   ೨೦೦೧ರ ಚಿತ್ರಾಪುರ ಸಾರಸ್ವತ ಜನಗಣತಿಯ ಪ್ರಕಾರ ಇಡೀ ಜಗತ್ತಿನಲ್ಲಿ ಕೇವಲ ೨೨೪೯೮ ಮಂದಿ ಈ ಸಮುದಾಯದವರಾಗಿದ್ದಾರೆ.<ref>https://talageri.blogspot.com/2016/05/the-chitrapur-saraswat-community.html</ref> == ಇತಿಹಾಸ == ಮಠದ ಪ್ರಥಮ ಮಠಾಧಿಪತಿಯಾಗಿದ್ದ [[:en:Parijnanashram_I|ಶ್ರೀಮತ್ ಪ್ರಥಮ ಪರಿಜ್ಞಾನಾಶ್ರಮ ಸ್ವಾಮಿ]]ಗಳ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲದಿದ್ದರೂ, ಅವರು ನೇರ ಶಿವನ ಅವತಾರವೆಂದು ಮತ್ತು ಉತ್ತರದ ಕಡೆಯಿಂದ ಅದರಲ್ಲೂ ವಾರಣಾಸಿಯಿಂದ ಬಂದವರು ಎಂಬ ನಂಬಿಕೆ ಮಠದ ಭಕ್ತಾದಿಗಳಲ್ಲಿ ಬೇರೂರಿದೆ.ಮಠದ ಪರಂಪರೆ ಪ್ರಾರಂಭವಾಗಿದ್ದು ೧೭೦೮ರಲ್ಲಿ ಆದರೆ ದಾಖಲೆಗಳನ್ನು ಕಾಪಿಡುವ ಪರಿಪಾಠವೂ ೧೭೨೨ರ ನಂತರ ಪ್ರಾರಂಭವಾಯಿತು. ದ್ವಿತೀಯ ಮಠಾಧಿಪತಿಯಾಗಿ [[:en:Shankarashram_I|ಶ್ರೀಮತ್ ಪ್ರಥಮ ಶಂಕರಾಶ್ರಮ ಸ್ವಾಮಿ]]ಗಳು ಹರಿಟಾ ಕುಟುಂಬದಿಂದ ಆಯ್ಕೆಯಾದರು. ಅವರನ್ನು ೧೭೨೦ರ ಶಾರ್ವರಿ ಸಂವತ್ಸರದ  ಚೈತ್ರ ಶುದ್ಧ ಪೂರ್ಣಿಮೆಯಂದು ಮಠಾಧಿಪತಿಯಾಗಿ ನೇಮಿಸಲಾಯಿತು. ೧೭೫೭ರ ಆನಂದ ನಾಮ ಸಂವತ್ಸರ ಫಾಲ್ಗುಣ ಶುದ್ಧ ಪೂರ್ಣಿಮೆಯಂದು ಅವರು ಮಹಾಸಮಾಧಿಗೈದರು. ಆ ಸಮಯದಲ್ಲಿ ಅವರ ಸಮಾಧಿಗೆ ಸ್ಥಳ  ಹುಡುಕಾಟದಲ್ಲಿದ್ದ ಸಮಯದಲ್ಲಿ ನಾಗರಕಟ್ಟೆ ಕುಟುಂಬವು ತಮ್ಮ ಮನೆಯನ್ನು ಸಮಾಧಿ ಮತ್ತು ದೇವಸ್ಥಾನದ ನಿರ್ಮಾಣಕ್ಕೆ ತಮ್ಮ ಮನೆಯನ್ನೇ ಅರ್ಪಿಸಿದರು. ಪ್ರಸ್ತುತ ಅದೇ ಸ್ಥಳದಲ್ಲಿ ಶ್ರೀ ಚಿತ್ರಾಪುರ ಮಠವು ನೆಲೆಗೊಂಡಿದೆ.   ಪ್ರಥಮ ಶಂಕರಾಶ್ರಮರು ಪಟ್ಟ ಶಿಷ್ಯನನ್ನು ಆಯ್ಕೆ ಮಾಡದೇ ಮುಕ್ತರಾಗಿದ್ದರಿಂದ ಆ ಕಾಲದ ಸರಕಾರ ಮಠದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಆತಂಕ ಎದುರಾದಾಗ, ಪಂಡಿತ್ ಕುಟುಂಬದ ಯೋಗ್ಯ ಯುವಕನಿಗೆ ಮಠಾಧಿಪತಿಯ ಪಟ್ಟ ಕಟ್ಟಿ [[:en:Parijnanashram_II|ಶ್ರೀಮತ್ ಪರಿಜ್ಞಾನಾಶ್ರಮ ಸ್ವಾಮಿ (ದ್ವಿತೀಯ)]] ಎಂದು ನಾಮಕರಣ ಮಾಡಲಾಯಿತು. ನಂತರ ಇವರು ಶುಕ್ಲ ಪುರೋಹಿತರ ಮನೆತನದಿಂದ ಶಿಷ್ಯನೋರ್ವನನ್ನು ಆಯ್ಕೆ ಮಾಡಿಕೊಂಡು ಅವರಿಗೆ [[:en:Shankarashram_II|ಶ್ರೀಮತ್ ಶಂಕರಾಶ್ರಮ ಸ್ವಾಮಿ (ದ್ವಿತೀಯ)]] ಎಂದು ನಾಮವನ್ನಿತ್ತರು. ಶ್ರೀಮತ್ ದ್ವಿತೀಯ ಶಂಕರಾಶ್ರಮ ಸ್ವಾಮಿಗಳ ಪಟ್ಟ ಶಿಷ್ಯರಾಗಿದ್ದ [[:en:Keshavashram|ಶ್ರೀಮತ್ ಕೇಶವಾಶ್ರಮ ಸ್ವಾಮಿ]]ಗಳು ಪೂರ್ವಾಶ್ರಮದಲ್ಲಿ ತಲಗೇರಿ ಕುಟುಂಬಕ್ಕೆ ಸೇರಿದವರಾಗಿದ್ದರು.  ಇವರ ಕಾಲದಲ್ಲಿ ಮಠವು ಆಸ್ತಿಗಳನ್ನು ಹೊಂದಲಾರಂಭಿಸಿತು. ನಂತರದ  ಮಠಾಧಿಪತಿಯಾಗಿ ಪೀಠವನ್ನು ಅಲಂಕರಿಸಿದ್ದು [[:en:Vamanashram|ಶ್ರೀಮತ್ ವಾಮನಾಶ್ರಮ ಸ್ವಾಮಿ]]ಗಳು ಅವರು ಶುಕ್ಲ ಪುರೋಹಿತರ ಕುಟುಂಬದಲ್ಲಿ ಜನ್ಮ ಪಡೆದಿದ್ದರು. ಮಠದ ರಥೋತ್ಸವಕ್ಕೆ ನಾಂದಿ ಹಾಡಿದ್ದ ಏಳನೇ ಮಠಾಧಿಪತಿ [[:en:Krishnashram|ಶ್ರೀಮತ್ ಕೃಷ್ಣಾಶ್ರಮ ಸ್ವಾಮಿ]]ಗಳು ನಗರ್ಕರ್ ಕುಟುಂಬದಕ್ಕೆ ಸೇರಿದವರಾಗಿದ್ದರು. ಇವರ ಕಾಲದಲ್ಲಿ ಮಠವು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಹೊಂದಿತು ಮತ್ತುಮಠದ ಅಭಿವೃದ್ಧಿಯ ವೇಗವೂ ಹೆಚ್ಚಿತು. ಇವರು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಿದ್ದು [[:en:Pandurangashram|ಶ್ರೀಮತ್ ಪಾಂಡುರಂಗಾಶ್ರಮ ಸ್ವಾಮಿ]]ಗಳನ್ನು. ಶ್ರೀಮತ್ ಪಾಂಡುರಂಗಾಶ್ರಮರು ವೈದಿಕ ಜ್ಯೋತಿಷ್ಯ ಮತ್ತು ವೇದಗಳ ವಿದ್ವಾಂಸರಾಗಿದ್ದರು. ಚಿತ್ರಾಪುರದ ಅಭಿವೃದ್ಧಿಗೆ ಒತ್ತುಕೊಟ್ಟು ಎಲ್ಲ ಮೂಲ ಸೌಕರ್ಯಗಳು ಸ್ಥಳೀಕರಿಗೆ ಸಿಗುವಂತೆ ಮಾಡಿದ ಕೀರ್ತಿ ಇವರದ್ದು. ಮಠದ ಜೀರ್ಣೋದ್ಧಾರವು ಇವರ ಕಾಲದಲ್ಲೇ ನೆರೆವೇರಿತು. ಸಂಪೂರ್ಣ ೫೦ ವರ್ಷಗಳ ಕಾಲ ಆಡಳಿತ ಮತ್ತು ಆಧ್ಯಾತ್ಮವನ್ನು ನಿಭಾಯಿಸಿ  ತಮ್ಮ ನಂತರ ಮಠದ ಜವಾಬ್ಧಾರಿಯನ್ನು [[:en:Anandashram_Swami|ಶ್ರೀಮತ್ ಆನಂದಾಶ್ರಮ ಸ್ವಾಮಿ]]ಗಳಿಗೆ ನೀಡಿದರು. [[ಚಿತ್ರ:ಶಿವಗಂಗಾ_ಸರೋವರ.jpg|link=https://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:%E0%B2%B6%E0%B2%BF%E0%B2%B5%E0%B2%97%E0%B2%82%E0%B2%97%E0%B2%BE_%E0%B2%B8%E0%B2%B0%E0%B3%8B%E0%B2%B5%E0%B2%B0.jpg|thumb|213x213px|'''ಶಿವಗಂಗಾ{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಸರೋವರ''']] ಶ್ರೀಮತ್ ಆನಂದಾಶ್ರಮರು ಮೂಲತಃ ಹರಿದಾಸ್ ಕುಟುಂಬದವರು, ತಮ್ಮ ಗುರು ಸ್ವಾಮಿಗಳ ಮಹಾ ಸಮಾದಿಯ ಕೇವಲ ೮ ದಿನಗಳ ಮುಂಚೆ ಶಿಷ್ಯನಾಗಿ ನೇಮಕಗೊಂಡ ಇವರು ಮಠದಲ್ಲಿ ಭಕ್ತರಿಂದ ದೇಣಿಗೆಯನ್ನು ನಿರಂತರವಾಗಿ ಬರುವಂತೆ  ಮಠವನ್ನು ಆರ್ಥಿಕವಾಗಿ ಸುಭದ್ರಗೊಳಿಸಿದ ಇವರು ೫೧ ವರ್ಷಗಳ ಕಾಲ ಮಠಾಧಿಪತಿಗಳಾಗಿದ್ದರು. ಇವರ ಕಾಲದಲ್ಲಿ ಮಠದ ರಥೋತ್ಸವನ್ನು ಕಾರಣಾಂತರಗಳಿಂದ ನಿಲ್ಲಿಸಲಾಯಿತು. ಇವರು ೧೯೫೯ರಲ್ಲಿ ತಮ್ಮ ಶಿಷ್ಯ ಮತ್ತು ಮಠದ ೧೦ನೇ ಮಠಾಧಿಪತಿಯಾಗಿ ಶುಕ್ಲ ಪುರೋಹಿತದ ಮನೆತನದ ಹುಡುಗನನ್ನು ಆಯ್ಕೆಮಾಡಿಕೊಂಡು ಅವರಿಗೆ ಶ್ರೀಮತ್ ತೃತೀಯ ಪರಿಜ್ಞಾನಾಶ್ರಮ ಸ್ವಾಮೀಜಿ ಎಂಬ ಹೆಸರಿನೊಂದಿಗೆ ಯೋಗ ಪಟ್ಟವನ್ನು ಕರುಣಿಸಿದರು. [[:en:Parijnanashram_III|ಶ್ರೀ ತೃತೀಯ ಪರಿಜ್ಞಾನಾಶ್ರಮ ಸ್ವಾಮಿಗಳು]], ಸ್ಥಗಿತಗೊಂಡಿದ್ದ ರಥೋತ್ಸವವನ್ನು ಪುನರಾರಂಭಿಸಿದರು. ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲು ಅವರು ಪ್ರಾಚೀನ ವಸ್ತುಗಳು ಮತ್ತು ಕಲಾಕೃತಿಗಳನ್ನು ಸಂಗ್ರಹಿಸಿದರು. ಮುಂಬೈನ ವಿರಾರ್‌ ಬಳಿಯ ಬೋಲಿಂಜ್‌ನಲ್ಲಿ ಅಂಗ{{Dead link|date=ಆಗಸ್ಟ್ 2022 |bot=InternetArchiveBot |fix-attempted=yes }} link|date=ಆಗಸ್ಟ್ 2021 |bot=InternetArchiveBot |fix-attempted=yes }} ಸರೋವರ''']] ಶ್ರೀಮತ್ ಆನಂದಾಶ್ರಮರು ಮೂಲತಃ ಹರಿದಾಸ್ ಕುಟುಂಬದವರು, ತಮ್ಮ ಗುರು ಸ್ವಾಮಿಗಳ ಮಹಾ ಸಮಾದಿಯ ಕೇವಲ ೮ ದಿನಗಳ ಮುಂಚೆ ಶಿಷ್ಯನಾಗಿ ನೇಮಕಗೊಂಡ ಇವರು ಮಠದಲ್ಲಿ ಭಕ್ತರಿಂದ ದೇಣಿಗೆಯನ್ನು ನಿರಂತರವಾಗಿ ಬರುವಂತೆ  ಮಠವನ್ನು ಆರ್ಥಿಕವಾಗಿ ಸುಭದ್ರಗೊಳಿಸಿದ ಇವರು ೫೧ ವರ್ಷಗಳ ಕಾಲ ಮಠಾಧಿಪತಿಗಳಾಗಿದ್ದರು. ಇವರ ಕಾಲದಲ್ಲಿ ಮಠದ ರಥೋತ್ಸವನ್ನು ಕಾರಣಾಂತರಗಳಿಂದ ನಿಲ್ಲಿಸಲಾಯಿತು. ಇವರು ೧೯೫೯ರಲ್ಲಿ ತಮ್ಮ ಶಿಷ್ಯ ಮತ್ತು ಮಠದ ೧೦ನೇ ಮಠಾಧಿಪತಿಯಾಗಿ ಶುಕ್ಲ ಪುರೋಹಿತದ ಮನೆತನದ ಹುಡುಗನನ್ನು ಆಯ್ಕೆಮಾಡಿಕೊಂಡು ಅವರಿಗೆ ಶ್ರೀಮತ್ ತೃತೀಯ ಪರಿಜ್ಞಾನಾಶ್ರಮ ಸ್ವಾಮೀಜಿ ಎಂಬ ಹೆಸರಿನೊಂದಿಗೆ ಯೋಗ ಪಟ್ಟವನ್ನು ಕರುಣಿಸಿದರು. [[:en:Parijnanashram_III|ಶ್ರೀ ತೃತೀಯ ಪರಿಜ್ಞಾನಾಶ್ರಮ ಸ್ವಾಮಿಗಳು]], ಸ್ಥಗಿತಗೊಂಡಿದ್ದ ರಥೋತ್ಸವವನ್ನು ಪುನರಾರಂಭಿಸಿದರು. ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲು ಅವರು ಪ್ರಾಚೀನ ವಸ್ತುಗಳು ಮತ್ತು ಕಲಾಕೃತಿಗಳನ್ನು ಸಂಗ್ರಹಿಸಿದರು. ಮುಂಬೈನ ವಿರಾರ್‌ ಬಳಿಯ ಬೋಲಿಂಜ್‌ನಲ್ಲಿ ಅಂಗವಿಕಲರಿಗಾಗಿ ಶಾಲೆಯನ್ನು ಪ್ರಾರಂಭಿಸಿದರು. ೧೯೯೧ರಲ್ಲಿ ಸಮಾದಿಹೊಂದಿದ ಇವರು ತಮ್ಮ ಉತ್ತರಾಧಿಪತಿಯ ಆಯ್ಕೆ ಮಾಡಿರಲಿಲ್ಲ. ಆ ಕಾರಣಕ್ಕೆ  ಸಮುದಾಯವು ಗುರುವಿನ ಆಯ್ಕೆಯ ಬಿಕ್ಕಟ್ಟನ್ನು ಎದುರಿಸಿತು. ಚಿತ್ರಾಪುರ ಸಾರಸ್ವತ ಸಮಾಜವು  ಮುಂದಿನ ಗುರುವಿನ ಹುಡುಕಾಟದಲ್ಲಿದ್ದಾಗ ಮೌಂಟ್ ಅಬುವಿನಲ್ಲಿ ತಮ್ಮ ಸಮಾಜದ  ಕೋಡಿಕಲ್ ಕುಟುಂಬದ ಯುವಕನೋರ್ವ ಸಸ್ಯಾಶ್ರಮವನ್ನು ಸ್ವೀಕರಿಸಿದ ಮಾಹಿತಿ ಸಿಕ್ಕು, ಅಲ್ಲಿಗೆ ಸಮುದಾಯದ ಹಿರಿಯರು ಮತ್ತು ಗಣ್ಯರು ತೆರಳಿ ಅವರಿಗೆ ಮಠಾಧಿಪತಿಯಾಗಲು ವಿನಂತಿಸಿದರು. ಆ ವಿನಂತಿಯನ್ನು ಸ್ವೀಕರಿಸಿದ ಅವರನ್ನು ಮಠಕ್ಕೆ ಕರೆತಂದು [[:en:Sadyojat_Shankarashram|ಶ್ರೀಮತ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ]] ಎಂಬ ಹೆಸರಿನೊಂದಿಗೆ ೧೯೯೭ರಲ್ಲಿ ಮಠದ ಅಧಿಕಾರ ಹಸ್ತಾಂತರಿಸಿದರು. ಅವರು ಪ್ರಸ್ತುತ ಮಠದ ೧೧ನೇ ಮಠಾಧಿಪತಿಯಾಗಿದ್ದಾರೆ. == ಶ್ರೀ ಭವಾನಿ ಶಂಕರ == [[ಚಿತ್ರ:ಶ್ರೀ_ಭವಾನಿ_ಶಂಕರ.jpg|link=https://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:%E0%B2%B6%E0%B3%8D%E0%B2%B0%E0%B3%80_%E0%B2%AD%E0%B2%B5%E0%B2%BE%E0%B2%A8%E0%B2%BF_%E0%B2%B6%E0%B2%82%E0%B2%95%E0%B2%B0.jpg|thumb|270x270px|'''ಶ್ರೀ{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಭವಾನಿ ಶಂಕರ''']] ಮಠದ ಆರಾಧ್ಯ ದೇವವಾಗಿರುವ ಭವಾನಿಶಂಕರನು ಶ್ರೀ ಪರಮಶಿವನ ಒಂದು ವಿಶೇಷ ರೂಪ. ಇಲ್ಲಿ ಶಿವನು ಚತುರ್ಭುಜನಾಗಿದ್ದು, ಬಲಗೈಗಳಲ್ಲಿ ವರದಹಸ್ತ ಮತ್ತು ಪರಶುಧರನಾಗಿದ್ದಾನೆ ಹಾಗೂ ಎಡಗೈಗಳಲ್ಲಿ ಅಭಯಹಸ್ತ ಮತ್ತು ಮೃಗಧರನಾಗಿದ್ದು. ಶಕ್ತಿರೂಪವಾದ ಭವಾನಿಯನ್ನು ತೊಡೆ ಮೇಲೆ ಕೂರಿಸಿಕೊಂಡಿದ್ದಾನೆ. == ಸಂಪ್ರದಾಯ == ಶ್ರೀ ಮಠವು [[:en:Bhagavata|ಭಾಗವತ ಸಂಪ್ರದಾಯವನ್ನು]] ಪರಿಪಾಲಿಸುತ್ತಿದ್ದು. ಋಗ್ವೇದ ಶಾಖಾ ಅಶ್ವಲಾಯನ ಸೂತ್ರವನ್ನು ಅನುಸರಿಸುತ್ತದೆ. == ಗುರು ಪರಂಪರೆ == [[ಚಿತ್ರ:Sadhyojath_Shankarashrama_Swamiji.jpg|link=https://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Sadhyojath_Shankarashrama_Swamiji.jpg|thumb|262x262px|'''ಶ್ರೀಮತ್{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ''']] ಮಠದ ಗುರುಪರಂಪರೆ ಪ್ರಾರಂಭವಾಗಿದ್ದು ೧೭೦೮ರಿಂದ ಇಲ್ಲಿಯ ವರೆಗೆ ೧೧ ಗುರುಗಳು ಮಠಾಧಿಪತಿಗಳಾಗಿದ್ದಾರೆ.<ref>https://web.archive.org/web/20070927030418/http://www.chitrapurmath.net/parampara/guru_parampara.htm</ref> {| class="wikitable" |+[[:en:Chitrapur_Guru_Parampara|ಗುರು ಪರಂಪರೆ]] !ಸ್ವಾಮಿಗಳು !ಜನ್ಮಸ್ಥಳ !ಅವಧಿ !ಸಮಾಧಿ ಸ್ಥಳ |- |ಶ್ರೀಮತ್  ಪರಿಜ್ಞಾನಾಶ್ರಮ ಸ್ವಾಮೀಜಿ (ಪ್ರಥಮ) |ನಿಖರ ಮಾಹಿತಿ ಇಲ್ಲ |೧೭೦೮-೧೭೨೦ |ಗೋಕರ್ಣ |- |ಶ್ರೀಮತ್ ಶಂಕರಾಶ್ರಮ ಸ್ವಾಮೀಜಿ(ಪ್ರಥಮ) |ಹರಿಟಾ |೧೭೨೦-೧೭೫೭ |ಶಿರಾಲಿ |- |ಶ್ರೀಮತ್ ಪರಿಜ್ಞಾನಾಶ್ರಮ ಸ್ವಾಮೀಜಿ (ದ್ವಿತೀಯ) |ಕೊಲ್ಲೂರು |೧೭೫೭-೧೭೭೦ |ಶಿರಾಲಿ |- |ಶ್ರೀಮತ್ ಶಂಕರಾಶ್ರಮ ಸ್ವಾಮೀಜಿ (ದ್ವಿತೀಯ) |ಮಲ್ಲಾಪುರ |೧೭೭೦-೧೭೮೫ |ಮಲ್ಲಾಪುರ |- |ಶ್ರೀಮತ್ ಕೇಶವಾಶ್ರಮ ಸ್ವಾಮೀಜಿ |ಕಂಡ್ಳೂರು |೧೭೮೫-೧೮೨೩ |ಶಿರಾಲಿ |- |ಶ್ರೀಮತ್ ವಾಮನಾಶ್ರಮ ಸ್ವಾಮೀಜಿ |ಮಂಗಳೂರು |೧೮೨೩-೧೮೩೯ |ಮಂಗಳೂರು |- |ಶ್ರೀಮತ್ ಕೃಷ್ಣಾಶ್ರಮ ಸ್ವಾಮೀಜಿ |ವಿಠ್ಠಲ |೧೮೩೯-೧೮೬೩ |ಶಿರಾಲಿ |- |ಶ್ರೀಮತ್ ಪಾಂಡುರಂಗಾಶ್ರಮ ಸ್ವಾಮೀಜಿ |ಮಂಗಳೂರು |೧೮೬೩-೧೯೧೫ |ಶಿರಾಲಿ |- |ಶ್ರೀಮತ್ ಆನಂದಾಶ್ರಮ ಸ್ವಾಮೀಜಿ |ಶಿರಾಲಿ |೧೯೧೫-೧೯೬೬ |ಶಿರಾಲಿ |- |ಶ್ರೀಮತ್ ಪರಿಜ್ಞಾನಾಶ್ರಮ ಸ್ವಾಮೀಜಿ (ತೃತೀಯ) |ಶಿರಾಲಿ |೧೯೬೬-೧೯೯೧ |ಕಾರ್ಲಾ |- |ಶ್ರೀಮತ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ |ಮುಂಬೈ |೧೯೯೭- ಇಂದಿನ ವರೆಗೆ | -- |} == ಚಿತ್ರಾಪುರ ರಥೋತ್ಸವ == [[ಚಿತ್ರ:Chitrapura_Ratha.jpg|link=https://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Chitrapura_Ratha.jpg|thumb|263x263px|'''ಚಿತ್ರಾಪುರ{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ರಥೋತ್ಸವ''']] ಪ್ರತಿ [[ಸಂವತ್ಸರಗಳು|ಸಂವತ್ಸರ]]ದ ಚೈತ್ರ ಪೂರ್ಣಿಮೆಯಂದು ನಡೆಯುವ ಈ ರಥೋತ್ಸವವು ಸಕಲ ಚಿತ್ರಾಪುರ ಸಾರಸ್ವತ ಸಮಾಜದ ಬಹುಮುಖ್ಯ ಆರಾಧನೆ. ಮಠದ ಆರಾಧ್ಯ ದೇವನನ್ನು ಏಳು ದಿನಗಳ ಕಾಲ ವಿವಿಧ ವಿಧಿವಿಧಾನಗಳಿಂದ ಪೂಜಿಸಿ ರಥದಲ್ಲಿ ಕುಳ್ಳಿರಿಸಿ ಉತ್ಸವ ಮಾಡುವ ಪದ್ದತಿಯನ್ನು ೧೮೬೨ ರಲ್ಲಿ ಶ್ರೀಮತ್ ಕೃಷ್ಣಾಶ್ರಮ ಸ್ವಾಮೀಜಿಯವರು ಪ್ರಾರಂಭಿಸಿದರು. ಕೆಲವೊಂದು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಂದ ೧೯೩೮ ರಲ್ಲಿ ಉತ್ಸವನ್ನು ನಿಲ್ಲಿಸಲಾಯಿತು. ೧೯೭೨ ರಲ್ಲಿ ಮತ್ತೆ ಪುನರಾರಂಭಗೊಂಡು ಇಂದಿಗೂ ಯಾವುದೇ ಅಡೆ-ತಡೆಯಿಲ್ಲದೆ ಸಾಗಿಕೊಂಡುಬಂದಿದೆ.<ref>ಸಂತೋಷಕುಮಾರ್ ಗುಲ್ವಾಡಿ, ''ಶ್ರೀ ಚಿತ್ರಾಪುರ ರಥೋತ್ಸವ'', ಮಹೇಶ್ ಪಬ್ಲಿಕೇಷನ್, ಮುಂಬೈ</ref> == ಸಾಮಾಜಿಕ ಸೇವೆ == ಈ ಮಠವು [[ಅಧ್ಯಾತ್ಮ|ಆಧ್ಯಾತ್ಮದೊಂದಿಗೆ]] ಸಾಮಾಜಿಕ ಕಾರ್ಯಗಳನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಶಿರಾಲಿ, ಮಲ್ಲಾಪುರ, [[ಮಂಗಳೂರು]], ಕೋಟೆಕಾರ್, ಕಾರ್ಲಾ ಮತ್ತು ವಿರಾರ್ ನಲ್ಲಿ ಶ್ರೀ ಮಠವು ಶಾಲೆಗಳನ್ನು ಹೊಂದಿದೆ. ಮಹಿಳಾ ಸಬಲೀಕರಣಕ್ಕಾಗಿ [http://www.parijnanfoundation.in/Parimochan.aspx ಪರಿಮೋಚನಾ]<ref>https://pf.varunisystems.com/site/parimochan</ref> ಎಂಬ ಸ್ವಸಹಾಯಗುಂಪುಗಳ ಒಂದು ಯೋಜನೆಯನ್ನು ಹುಟ್ಟುಹಾಕಿದೆ. [http://www.parijnanfoundation.in/SamvitSudha.aspx ಸಂವಿತ್ ಸುಧಾ] ಎಂಬ ಹೊಲಿಗೆ ತರಬೇತಿ ಕೇಂದ್ರ ಮತ್ತು [http://www.parijnanfoundation.in/HMPP.aspx ಕೈ ಕಾಗದದ  ಕಾರ್ಖಾನೆ] ಯನ್ನು ಸ್ಥಾಪಿಸಿದೆ. ಮಠಕ್ಕೆ ಹೊಂದಿಕೊಂಡಂತೆ [[ವಸ್ತುಸಂಗ್ರಹಾಲಯ]]ನ್ನು ತೆರೆದಿದೆ. ಅಲ್ಲದೆ ಸ್ಥಳೀಯವಾಗಿ ಉಚಿತ ಆರೋಗ್ಯಕೇಂದ್ರ ಸ್ಥಾಪಿಸಿದ್ದು, ಶೌಚಾಲಯ ನಿರ್ಮಾಣ ಮತ್ತು ನೀರಿನ ಸಂರಕ್ಷಣೆಗೆ ಒತ್ತುನೀಡಿದೆ. == ವಿಶೇಷ ಅಂಚೆ ಚೀಟಿಗಳು == [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೇರಿಕಾದ ಸಂಯುಕ್ತ ಸಂಸ್ಥಾನ]]ವು  ೪೧ ಯು ಎಸ್ ಸೆಂಟ್ಸ್ ಮುಖಬೆಲೆಯ [[ಅಂಚೆ ಚೀಟಿ|ಅಂಚೆಚೀಟಿ]]ಯನ್ನು  ೨೦೦೮ರಲ್ಲಿ ಶ್ರೀ ಚಿತ್ರಾಪುರ ಮಠವು  ೩೦೦ವರ್ಷ ಪೂರೈಸಿದ ಸವಿನೆನಪಿಗೆ ಹೊರತಂದಿತ್ತು. ಅದರೊಂದಿಗೆ  ೨೦೧೧ರಲ್ಲಿ  [[ಭಾರತೀಯ{{Dead link|date=ಆಗಸ್ಟ್ 2022 |bot=InternetArchiveBot |fix-attempted=yes }} link|date=ಆಗಸ್ಟ್ 2021 |bot=InternetArchiveBot |fix-attempted=yes }} ಚಿತ್ರಾಪುರ ಮಠ''']] ಶ್ರೀ [https://chitrapurmath.net/ ಚಿತ್ರಾಪುರ ಮಠ]ವು ಚಿತ್ರಾಪುರ ಸಾರಸ್ವತ ಬ್ರಾಹ್ಮಣರ ಶ್ರದ್ಧಾಪೀಠ  ಮತ್ತು ಕೇಂದ್ರ ಸ್ಥಾನ. ೧೭೫೭ನೇ ಇಸವಿಯಲ್ಲಿ ಸ್ಥಾಪನೆಗೊಂಡ ಈ ಮಠವು ಕರ್ನಾಟಕ ರಾಜ್ಯದ [[ಉತ್ತರ ಕನ್ನಡ|ಉತ್ತರ ಕನ್ನಡ ಜಿಲ್ಲೆ]]ಯ [[ಭಟ್ಕಳ]] ತಾಲ್ಲೂಕಿನ ಶಿರಾಲಿ ಗ್ರಾಮದಲ್ಲಿದೆ. ಚಿತ್ರಾಪುರ ಮಠದ ಶಾಖಾ ಮಠಗಳು [[ಗೋಕರ್ಣ]], [[ಮಂಗಳೂರು]], ಮಲ್ಲಾಪುರ, [[ಬೆಂಗಳೂರು]] ಮತ್ತು [[ಮಹಾರಾಷ್ಟ್ರ]]ದ ಕಾರ್ಲಾದಲ್ಲಿವೆ.   ಈ ಮಠದದಲ್ಲಿ ಶ್ರೀ [[ಶಿವ|ಪರಮಶಿವನ]] ರೂಪವಾದ ಶ್ರೀ ಭವಾನಿ ಶಂಕರನನ್ನು ಮುಖ್ಯ ದೇವನಾಗಿ ಪೂಜಿಸಲಾಗುತ್ತಿದೆ. ಶ್ರೀಮಠದ ಆವರಣದಲ್ಲಿ ೬ ಹಿಂದಿನ ಗುರುಗಳ ಸಮಾಧಿಗಳಿದ್ದು, ಅದರೊಂದಿಗೆ ಶ್ರೀ ಶ್ರೀವಲ್ಲಿ ಭುವನೇಶ್ವರಿ ದೇವಿ, ಶ್ರೀ ಮಹಾಗಣಪತಿ, ಶ್ರೀ [[ಆದಿ ಶಂಕರ|ಆದಿ ಶಂಕರಾಚಾರ್ಯ]] ಮತ್ತು ಹಿಂದಿನ ಮಠಾಧಿಪತಿಗಳಾಗಿದ್ದ ಶ್ರೀಮದ್ ಪರಿಜ್ಞಾನಾಶ್ರಮ ಸ್ವಾಮಿಗಳ ಪಾದುಕಾ ಮಂದಿರವಿದೆ. ಮಠದ ಪ್ರಾಂಗಣದಲ್ಲಿ ಶಿವಗಂಗಾ ಸರೋವರ, ಧ್ಯಾನ ಮಂದಿರ, ಭೋಜನ ಶಾಲೆ ಮತ್ತು ಗೋ ಶಾಲೆಗಳಿವೆ. ಪ್ರಸ್ತುತ ಶ್ರೀಮಠದ ಹನ್ನೊಂದನೇ ಮಠಾಧಿಪತಿಯಾಗಿ ಶ್ರೀಮದ್ ಸದ್ಯೋಜಾತ ಶಂಕರಾಶ್ರಮ ಸ್ವಾಮಿಗಳು ೧೯೯೭ರಿಂದ ಪೀಠವನ್ನು ಅಲಂಕರಿಸಿದ್ದಾರೆ. ಮಠದ ಗುರುಪರಂಪರೆಯು ೧೭೦೮ರಲ್ಲಿ [[:en:Parijnanashram_I|ಶ್ರೀಮತ್ ಪ್ರಥಮ ಪರಿಜ್ಞಾನಾಶ್ರಮ ಸ್ವಾಮಿ]]ಗಳಿಂದ ಪ್ರಾರಂಭಗೊಂಡಿದೆ. == ಚಿತ್ರಾಪುರ ಸಾರಸ್ವತ ಬ್ರಾಹ್ಮಣರು == ಕರಾವಳಿಯ ಭಾಗದದಲ್ಲಿ [[ಕೊಂಕಣಿ]] ಮಾತೃಭಾಷೆಯಾಗಿ ಹೊಂದಿರುವ ಈ ಸಣ್ಣ ಜನಾಂಗವು ಮೂಲತಃ [[ಗೌಡ ಸಾರಸ್ವತ ಬ್ರಾಹ್ಮಣರು]]. ೧೭೦೮ ರಲ್ಲಿ ಚಿತ್ರಾಪುರ ಮಠ ಪರಂಪರೆ ಪ್ರಾರಂಭಗೊಂಡ ನಂತರ ಈ ಮಠದ ಅನುಯಾಯಿಗಳನ್ನು [[ಚಿತ್ರಾಪುರ ಸಾರಸ್ವತ ಬ್ರಾಹ್ಮಣರು]] ಎಂದು ಗುರುತಿಸಲಾಯಿತು. <ref><nowiki>http://www.angelfire.com/sc/saraswat/bhanaps.html</nowiki></ref> ಈ ಸಮುದಾಯಯಕ್ಕೆ ಸಾರಸ್ವತ ಬ್ರಾಹ್ಮಣರು, ಸಾರಸ್ವತರು, ಬಾನಪರು ಎಂಬುದಾಗಿಯೂ ಗುರುತಿಸುತ್ತಾರೆ.   ೨೦೦೧ರ ಚಿತ್ರಾಪುರ ಸಾರಸ್ವತ ಜನಗಣತಿಯ ಪ್ರಕಾರ ಇಡೀ ಜಗತ್ತಿನಲ್ಲಿ ಕೇವಲ ೨೨೪೯೮ ಮಂದಿ ಈ ಸಮುದಾಯದವರಾಗಿದ್ದಾರೆ.<ref>https://talageri.blogspot.com/2016/05/the-chitrapur-saraswat-community.html</ref> == ಇತಿಹಾಸ == ಮಠದ ಪ್ರಥಮ ಮಠಾಧಿಪತಿಯಾಗಿದ್ದ [[:en:Parijnanashram_I|ಶ್ರೀಮತ್ ಪ್ರಥಮ ಪರಿಜ್ಞಾನಾಶ್ರಮ ಸ್ವಾಮಿ]]ಗಳ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲದಿದ್ದರೂ, ಅವರು ನೇರ ಶಿವನ ಅವತಾರವೆಂದು ಮತ್ತು ಉತ್ತರದ ಕಡೆಯಿಂದ ಅದರಲ್ಲೂ ವಾರಣಾಸಿಯಿಂದ ಬಂದವರು ಎಂಬ ನಂಬಿಕೆ ಮಠದ ಭಕ್ತಾದಿಗಳಲ್ಲಿ ಬೇರೂರಿದೆ.ಮಠದ ಪರಂಪರೆ ಪ್ರಾರಂಭವಾಗಿದ್ದು ೧೭೦೮ರಲ್ಲಿ ಆದರೆ ದಾಖಲೆಗಳನ್ನು ಕಾಪಿಡುವ ಪರಿಪಾಠವೂ ೧೭೨೨ರ ನಂತರ ಪ್ರಾರಂಭವಾಯಿತು. ದ್ವಿತೀಯ ಮಠಾಧಿಪತಿಯಾಗಿ [[:en:Shankarashram_I|ಶ್ರೀಮತ್ ಪ್ರಥಮ ಶಂಕರಾಶ್ರಮ ಸ್ವಾಮಿ]]ಗಳು ಹರಿಟಾ ಕುಟುಂಬದಿಂದ ಆಯ್ಕೆಯಾದರು. ಅವರನ್ನು ೧೭೨೦ರ ಶಾರ್ವರಿ ಸಂವತ್ಸರದ  ಚೈತ್ರ ಶುದ್ಧ ಪೂರ್ಣಿಮೆಯಂದು ಮಠಾಧಿಪತಿಯಾಗಿ ನೇಮಿಸಲಾಯಿತು. ೧೭೫೭ರ ಆನಂದ ನಾಮ ಸಂವತ್ಸರ ಫಾಲ್ಗುಣ ಶುದ್ಧ ಪೂರ್ಣಿಮೆಯಂದು ಅವರು ಮಹಾಸಮಾಧಿಗೈದರು. ಆ ಸಮಯದಲ್ಲಿ ಅವರ ಸಮಾಧಿಗೆ ಸ್ಥಳ  ಹುಡುಕಾಟದಲ್ಲಿದ್ದ ಸಮಯದಲ್ಲಿ ನಾಗರಕಟ್ಟೆ ಕುಟುಂಬವು ತಮ್ಮ ಮನೆಯನ್ನು ಸಮಾಧಿ ಮತ್ತು ದೇವಸ್ಥಾನದ ನಿರ್ಮಾಣಕ್ಕೆ ತಮ್ಮ ಮನೆಯನ್ನೇ ಅರ್ಪಿಸಿದರು. ಪ್ರಸ್ತುತ ಅದೇ ಸ್ಥಳದಲ್ಲಿ ಶ್ರೀ ಚಿತ್ರಾಪುರ ಮಠವು ನೆಲೆಗೊಂಡಿದೆ.   ಪ್ರಥಮ ಶಂಕರಾಶ್ರಮರು ಪಟ್ಟ ಶಿಷ್ಯನನ್ನು ಆಯ್ಕೆ ಮಾಡದೇ ಮುಕ್ತರಾಗಿದ್ದರಿಂದ ಆ ಕಾಲದ ಸರಕಾರ ಮಠದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಆತಂಕ ಎದುರಾದಾಗ, ಪಂಡಿತ್ ಕುಟುಂಬದ ಯೋಗ್ಯ ಯುವಕನಿಗೆ ಮಠಾಧಿಪತಿಯ ಪಟ್ಟ ಕಟ್ಟಿ [[:en:Parijnanashram_II|ಶ್ರೀಮತ್ ಪರಿಜ್ಞಾನಾಶ್ರಮ ಸ್ವಾಮಿ (ದ್ವಿತೀಯ)]] ಎಂದು ನಾಮಕರಣ ಮಾಡಲಾಯಿತು. ನಂತರ ಇವರು ಶುಕ್ಲ ಪುರೋಹಿತರ ಮನೆತನದಿಂದ ಶಿಷ್ಯನೋರ್ವನನ್ನು ಆಯ್ಕೆ ಮಾಡಿಕೊಂಡು ಅವರಿಗೆ [[:en:Shankarashram_II|ಶ್ರೀಮತ್ ಶಂಕರಾಶ್ರಮ ಸ್ವಾಮಿ (ದ್ವಿತೀಯ)]] ಎಂದು ನಾಮವನ್ನಿತ್ತರು. ಶ್ರೀಮತ್ ದ್ವಿತೀಯ ಶಂಕರಾಶ್ರಮ ಸ್ವಾಮಿಗಳ ಪಟ್ಟ ಶಿಷ್ಯರಾಗಿದ್ದ [[:en:Keshavashram|ಶ್ರೀಮತ್ ಕೇಶವಾಶ್ರಮ ಸ್ವಾಮಿ]]ಗಳು ಪೂರ್ವಾಶ್ರಮದಲ್ಲಿ ತಲಗೇರಿ ಕುಟುಂಬಕ್ಕೆ ಸೇರಿದವರಾಗಿದ್ದರು.  ಇವರ ಕಾಲದಲ್ಲಿ ಮಠವು ಆಸ್ತಿಗಳನ್ನು ಹೊಂದಲಾರಂಭಿಸಿತು. ನಂತರದ  ಮಠಾಧಿಪತಿಯಾಗಿ ಪೀಠವನ್ನು ಅಲಂಕರಿಸಿದ್ದು [[:en:Vamanashram|ಶ್ರೀಮತ್ ವಾಮನಾಶ್ರಮ ಸ್ವಾಮಿ]]ಗಳು ಅವರು ಶುಕ್ಲ ಪುರೋಹಿತರ ಕುಟುಂಬದಲ್ಲಿ ಜನ್ಮ ಪಡೆದಿದ್ದರು. ಮಠದ ರಥೋತ್ಸವಕ್ಕೆ ನಾಂದಿ ಹಾಡಿದ್ದ ಏಳನೇ ಮಠಾಧಿಪತಿ [[:en:Krishnashram|ಶ್ರೀಮತ್ ಕೃಷ್ಣಾಶ್ರಮ ಸ್ವಾಮಿ]]ಗಳು ನಗರ್ಕರ್ ಕುಟುಂಬದಕ್ಕೆ ಸೇರಿದವರಾಗಿದ್ದರು. ಇವರ ಕಾಲದಲ್ಲಿ ಮಠವು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಹೊಂದಿತು ಮತ್ತುಮಠದ ಅಭಿವೃದ್ಧಿಯ ವೇಗವೂ ಹೆಚ್ಚಿತು. ಇವರು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಿದ್ದು [[:en:Pandurangashram|ಶ್ರೀಮತ್ ಪಾಂಡುರಂಗಾಶ್ರಮ ಸ್ವಾಮಿ]]ಗಳನ್ನು. ಶ್ರೀಮತ್ ಪಾಂಡುರಂಗಾಶ್ರಮರು ವೈದಿಕ ಜ್ಯೋತಿಷ್ಯ ಮತ್ತು ವೇದಗಳ ವಿದ್ವಾಂಸರಾಗಿದ್ದರು. ಚಿತ್ರಾಪುರದ ಅಭಿವೃದ್ಧಿಗೆ ಒತ್ತುಕೊಟ್ಟು ಎಲ್ಲ ಮೂಲ ಸೌಕರ್ಯಗಳು ಸ್ಥಳೀಕರಿಗೆ ಸಿಗುವಂತೆ ಮಾಡಿದ ಕೀರ್ತಿ ಇವರದ್ದು. ಮಠದ ಜೀರ್ಣೋದ್ಧಾರವು ಇವರ ಕಾಲದಲ್ಲೇ ನೆರೆವೇರಿತು. ಸಂಪೂರ್ಣ ೫೦ ವರ್ಷಗಳ ಕಾಲ ಆಡಳಿತ ಮತ್ತು ಆಧ್ಯಾತ್ಮವನ್ನು ನಿಭಾಯಿಸಿ  ತಮ್ಮ ನಂತರ ಮಠದ ಜವಾಬ್ಧಾರಿಯನ್ನು [[:en:Anandashram_Swami|ಶ್ರೀಮತ್ ಆನಂದಾಶ್ರಮ ಸ್ವಾಮಿ]]ಗಳಿಗೆ ನೀಡಿದರು. [[ಚಿತ್ರ:ಶಿವಗಂಗಾ_ಸರೋವರ.jpg|link=https://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:%E0%B2%B6%E0%B2%BF%E0%B2%B5%E0%B2%97%E0%B2%82%E0%B2%97%E0%B2%BE_%E0%B2%B8%E0%B2%B0%E0%B3%8B%E0%B2%B5%E0%B2%B0.jpg|thumb|213x213px|'''ಶಿವಗಂಗಾ{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಸರೋವರ''']] ಶ್ರೀಮತ್ ಆನಂದಾಶ್ರಮರು ಮೂಲತಃ ಹರಿದಾಸ್ ಕುಟುಂಬದವರು, ತಮ್ಮ ಗುರು ಸ್ವಾಮಿಗಳ ಮಹಾ ಸಮಾದಿಯ ಕೇವಲ ೮ ದಿನಗಳ ಮುಂಚೆ ಶಿಷ್ಯನಾಗಿ ನೇಮಕಗೊಂಡ ಇವರು ಮಠದಲ್ಲಿ ಭಕ್ತರಿಂದ ದೇಣಿಗೆಯನ್ನು ನಿರಂತರವಾಗಿ ಬರುವಂತೆ  ಮಠವನ್ನು ಆರ್ಥಿಕವಾಗಿ ಸುಭದ್ರಗೊಳಿಸಿದ ಇವರು ೫೧ ವರ್ಷಗಳ ಕಾಲ ಮಠಾಧಿಪತಿಗಳಾಗಿದ್ದರು. ಇವರ ಕಾಲದಲ್ಲಿ ಮಠದ ರಥೋತ್ಸವನ್ನು ಕಾರಣಾಂತರಗಳಿಂದ ನಿಲ್ಲಿಸಲಾಯಿತು. ಇವರು ೧೯೫೯ರಲ್ಲಿ ತಮ್ಮ ಶಿಷ್ಯ ಮತ್ತು ಮಠದ ೧೦ನೇ ಮಠಾಧಿಪತಿಯಾಗಿ ಶುಕ್ಲ ಪುರೋಹಿತದ ಮನೆತನದ ಹುಡುಗನನ್ನು ಆಯ್ಕೆಮಾಡಿಕೊಂಡು ಅವರಿಗೆ ಶ್ರೀಮತ್ ತೃತೀಯ ಪರಿಜ್ಞಾನಾಶ್ರಮ ಸ್ವಾಮೀಜಿ ಎಂಬ ಹೆಸರಿನೊಂದಿಗೆ ಯೋಗ ಪಟ್ಟವನ್ನು ಕರುಣಿಸಿದರು. [[:en:Parijnanashram_III|ಶ್ರೀ ತೃತೀಯ ಪರಿಜ್ಞಾನಾಶ್ರಮ ಸ್ವಾಮಿಗಳು]], ಸ್ಥಗಿತಗೊಂಡಿದ್ದ ರಥೋತ್ಸವವನ್ನು ಪುನರಾರಂಭಿಸಿದರು. ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲು ಅವರು ಪ್ರಾಚೀನ ವಸ್ತುಗಳು ಮತ್ತು ಕಲಾಕೃತಿಗಳನ್ನು ಸಂಗ್ರಹಿಸಿದರು. ಮುಂಬೈನ ವಿರಾರ್‌ ಬಳಿಯ ಬೋಲಿಂಜ್‌ನಲ್ಲಿ ಅಂಗವಿಕಲರಿಗಾಗಿ ಶಾಲೆಯನ್ನು ಪ್ರಾರಂಭಿಸಿದರು. ೧೯೯೧ರಲ್ಲಿ ಸಮಾದಿಹೊಂದಿದ ಇವರು ತಮ್ಮ ಉತ್ತರಾಧಿಪತಿಯ ಆಯ್ಕೆ ಮಾಡಿರಲಿಲ್ಲ. ಆ ಕಾರಣಕ್ಕೆ  ಸಮುದಾಯವು ಗುರುವಿನ ಆಯ್ಕೆಯ ಬಿಕ್ಕಟ್ಟನ್ನು ಎದುರಿಸಿತು. ಚಿತ್ರಾಪುರ ಸಾರಸ್ವತ ಸಮಾಜವು  ಮುಂದಿನ ಗುರುವಿನ ಹುಡುಕಾಟದಲ್ಲಿದ್ದಾಗ ಮೌಂಟ್ ಅಬುವಿನಲ್ಲಿ ತಮ್ಮ ಸಮಾಜದ  ಕೋಡಿಕಲ್ ಕುಟುಂಬದ ಯುವಕನೋರ್ವ ಸಸ್ಯಾಶ್ರಮವನ್ನು ಸ್ವೀಕರಿಸಿದ ಮಾಹಿತಿ ಸಿಕ್ಕು, ಅಲ್ಲಿಗೆ ಸಮುದಾಯದ ಹಿರಿಯರು ಮತ್ತು ಗಣ್ಯರು ತೆರಳಿ ಅವರಿಗೆ ಮಠಾಧಿಪತಿಯಾಗಲು ವಿನಂತಿಸಿದರು. ಆ ವಿನಂತಿಯನ್ನು ಸ್ವೀಕರಿಸಿದ ಅವರನ್ನು ಮಠಕ್ಕೆ ಕರೆತಂದು [[:en:Sadyojat_Shankarashram|ಶ್ರೀಮತ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ]] ಎಂಬ ಹೆಸರಿನೊಂದಿಗೆ ೧೯೯೭ರಲ್ಲಿ ಮಠದ ಅಧಿಕಾರ ಹಸ್ತಾಂತರಿಸಿದರು. ಅವರು ಪ್ರಸ್ತುತ ಮಠದ ೧೧ನೇ ಮಠಾಧಿಪತಿಯಾಗಿದ್ದಾರೆ. == ಶ್ರೀ ಭವಾನಿ ಶಂಕರ == [[ಚಿತ್ರ:ಶ್ರೀ_ಭವಾನಿ_ಶಂಕರ.jpg|link=https://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:%E0%B2%B6%E0%B3%8D%E0%B2%B0%E0%B3%80_%E0%B2%AD%E0%B2%B5%E0%B2%BE%E0%B2%A8%E0%B2%BF_%E0%B2%B6%E0%B2%82%E0%B2%95%E0%B2%B0.jpg|thumb|270x270px|'''ಶ್ರೀ{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಭವಾನಿ ಶಂಕರ''']] ಮಠದ ಆರಾಧ್ಯ ದೇವವಾಗಿರುವ ಭವಾನಿಶಂಕರನು ಶ್ರೀ ಪರಮಶಿವನ ಒಂದು ವಿಶೇಷ ರೂಪ. ಇಲ್ಲಿ ಶಿವನು ಚತುರ್ಭುಜನಾಗಿದ್ದು, ಬಲಗೈಗಳಲ್ಲಿ ವರದಹಸ್ತ ಮತ್ತು ಪರಶುಧರನಾಗಿದ್ದಾನೆ ಹಾಗೂ ಎಡಗೈಗಳಲ್ಲಿ ಅಭಯಹಸ್ತ ಮತ್ತು ಮೃಗಧರನಾಗಿದ್ದು. ಶಕ್ತಿರೂಪವಾದ ಭವಾನಿಯನ್ನು ತೊಡೆ ಮೇಲೆ ಕೂರಿಸಿಕೊಂಡಿದ್ದಾನೆ. == ಸಂಪ್ರದಾಯ == ಶ್ರೀ ಮಠವು [[:en:Bhagavata|ಭಾಗವತ ಸಂಪ್ರದಾಯವನ್ನು]] ಪರಿಪಾಲಿಸುತ್ತಿದ್ದು. ಋಗ್ವೇದ ಶಾಖಾ ಅಶ್ವಲಾಯನ ಸೂತ್ರವನ್ನು ಅನುಸರಿಸುತ್ತದೆ. == ಗುರು ಪರಂಪರೆ == [[ಚಿತ್ರ:Sadhyojath_Shankarashrama_Swamiji.jpg|link=https://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Sadhyojath_Shankarashrama_Swamiji.jpg|thumb|262x262px|'''ಶ್ರೀಮತ್{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ''']] ಮಠದ ಗುರುಪರಂಪರೆ ಪ್ರಾರಂಭವಾಗಿದ್ದು ೧೭೦೮ರಿಂದ ಇಲ್ಲಿಯ ವರೆಗೆ ೧೧ ಗುರುಗಳು ಮಠಾಧಿಪತಿಗಳಾಗಿದ್ದಾರೆ.<ref>https://web.archive.org/web/20070927030418/http://www.chitrapurmath.net/parampara/guru_parampara.htm</ref> {| class="wikitable" |+[[:en:Chitrapur_Guru_Parampara|ಗುರು ಪರಂಪರೆ]] !ಸ್ವಾಮಿಗಳು !ಜನ್ಮಸ್ಥಳ !ಅವಧಿ !ಸಮಾಧಿ ಸ್ಥಳ |- |ಶ್ರೀಮತ್  ಪರಿಜ್ಞಾನಾಶ್ರಮ ಸ್ವಾಮೀಜಿ (ಪ್ರಥಮ) |ನಿಖರ ಮಾಹಿತಿ ಇಲ್ಲ |೧೭೦೮-೧೭೨೦ |ಗೋಕರ್ಣ |- |ಶ್ರೀಮತ್ ಶಂಕರಾಶ್ರಮ ಸ್ವಾಮೀಜಿ(ಪ್ರಥಮ) |ಹರಿಟಾ |೧೭೨೦-೧೭೫೭ |ಶಿರಾಲಿ |- |ಶ್ರೀಮತ್ ಪರಿಜ್ಞಾನಾಶ್ರಮ ಸ್ವಾಮೀಜಿ (ದ್ವಿತೀಯ) |ಕೊಲ್ಲೂರು |೧೭೫೭-೧೭೭೦ |ಶಿರಾಲಿ |- |ಶ್ರೀಮತ್ ಶಂಕರಾಶ್ರಮ ಸ್ವಾಮೀಜಿ (ದ್ವಿತೀಯ) |ಮಲ್ಲಾಪುರ |೧೭೭೦-೧೭೮೫ |ಮಲ್ಲಾಪುರ |- |ಶ್ರೀಮತ್ ಕೇಶವಾಶ್ರಮ ಸ್ವಾಮೀಜಿ |ಕಂಡ್ಳೂರು |೧೭೮೫-೧೮೨೩ |ಶಿರಾಲಿ |- |ಶ್ರೀಮತ್ ವಾಮನಾಶ್ರಮ ಸ್ವಾಮೀಜಿ |ಮಂಗಳೂರು |೧೮೨೩-೧೮೩೯ |ಮಂಗಳೂರು |- |ಶ್ರೀಮತ್ ಕೃಷ್ಣಾಶ್ರಮ ಸ್ವಾಮೀಜಿ |ವಿಠ್ಠಲ |೧೮೩೯-೧೮೬೩ |ಶಿರಾಲಿ |- |ಶ್ರೀಮತ್ ಪಾಂಡುರಂಗಾಶ್ರಮ ಸ್ವಾಮೀಜಿ |ಮಂಗಳೂರು |೧೮೬೩-೧೯೧೫ |ಶಿರಾಲಿ |- |ಶ್ರೀಮತ್ ಆನಂದಾಶ್ರಮ ಸ್ವಾಮೀಜಿ |ಶಿರಾಲಿ |೧೯೧೫-೧೯೬೬ |ಶಿರಾಲಿ |- |ಶ್ರೀಮತ್ ಪರಿಜ್ಞಾನಾಶ್ರಮ ಸ್ವಾಮೀಜಿ (ತೃತೀಯ) |ಶಿರಾಲಿ |೧೯೬೬-೧೯೯೧ |ಕಾರ್ಲಾ |- |ಶ್ರೀಮತ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ |ಮುಂಬೈ |೧೯೯೭- ಇಂದಿನ ವರೆಗೆ | -- |} == ಚಿತ್ರಾಪುರ ರಥೋತ್ಸವ == [[ಚಿತ್ರ:Chitrapura_Ratha.jpg|link=https://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Chitrapura_Ratha.jpg|thumb|263x263px|'''ಚಿತ್ರಾಪುರ{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ರಥೋತ್ಸವ''']] ಪ್ರತಿ [[ಸಂವತ್ಸರಗಳು|ಸಂವತ್ಸರ]]ದ ಚೈತ್ರ ಪೂರ್ಣಿಮೆಯಂದು ನಡೆಯುವ ಈ ರಥೋತ್ಸವವು ಸಕಲ ಚಿತ್ರಾಪುರ ಸಾರಸ್ವತ ಸಮಾಜದ ಬಹುಮುಖ್ಯ ಆರಾಧನೆ. ಮಠದ ಆರಾಧ್ಯ ದೇವನನ್ನು ಏಳು ದಿನಗಳ ಕಾಲ ವಿವಿಧ ವಿಧಿವಿಧಾನಗಳಿಂದ ಪೂಜಿಸಿ ರಥದಲ್ಲಿ ಕುಳ್ಳಿರಿಸಿ ಉತ್ಸವ ಮಾಡುವ ಪದ್ದತಿಯನ್ನು ೧೮೬೨ ರಲ್ಲಿ ಶ್ರೀಮತ್ ಕೃಷ್ಣಾಶ್ರಮ ಸ್ವಾಮೀಜಿಯವರು ಪ್ರಾರಂಭಿಸಿದರು. ಕೆಲವೊಂದು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಂದ ೧೯೩೮ ರಲ್ಲಿ ಉತ್ಸವನ್ನು ನಿಲ್ಲಿಸಲಾಯಿತು. ೧೯೭೨ ರಲ್ಲಿ ಮತ್ತೆ ಪುನರಾರಂಭಗೊಂಡು ಇಂದಿಗೂ ಯಾವುದೇ ಅಡೆ-ತಡೆಯಿಲ್ಲದೆ ಸಾಗಿಕೊಂಡುಬಂದಿದೆ.<ref>ಸಂತೋಷಕುಮಾರ್ ಗುಲ್ವಾಡಿ, ''ಶ್ರೀ ಚಿತ್ರಾಪುರ ರಥೋತ್ಸವ'', ಮಹೇಶ್ ಪಬ್ಲಿಕೇಷನ್, ಮುಂಬೈ</ref> == ಸಾಮಾಜಿಕ ಸೇವೆ == ಈ ಮಠವು [[ಅಧ್ಯಾತ್ಮ|ಆಧ್ಯಾತ್ಮದೊಂದಿಗೆ]] ಸಾಮಾಜಿಕ ಕಾರ್ಯಗಳನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಶಿರಾಲಿ, ಮಲ್ಲಾಪುರ, [[ಮಂಗಳೂರು]], ಕೋಟೆಕಾರ್, ಕಾರ್ಲಾ ಮತ್ತು ವಿರಾರ್ ನಲ್ಲಿ ಶ್ರೀ ಮಠವು ಶಾಲೆಗಳನ್ನು ಹೊಂದಿದೆ. ಮಹಿಳಾ ಸಬಲೀಕರಣಕ್ಕಾಗಿ [http://www.parijnanfoundation.in/Parimochan.aspx ಪರಿಮೋಚನಾ]<ref>https://pf.varunisystems.com/site/parimochan</ref> ಎಂಬ ಸ್ವಸಹಾಯಗುಂಪುಗಳ ಒಂದು ಯೋಜನೆಯನ್ನು ಹುಟ್ಟುಹಾಕಿದೆ. [http://www.parijnanfoundation.in/SamvitSudha.aspx ಸಂವಿತ್ ಸುಧಾ] ಎಂಬ ಹೊಲಿಗೆ ತರಬೇತಿ ಕೇಂದ್ರ ಮತ್ತು [http://www.parijnanfoundation.in/HMPP.aspx ಕೈ ಕಾಗದದ  ಕಾರ್ಖಾನೆ] ಯನ್ನು ಸ್ಥಾಪಿಸಿದೆ. ಮಠಕ್ಕೆ ಹೊಂದಿಕೊಂಡಂತೆ [[ವಸ್ತುಸಂಗ್ರಹಾಲಯ]]ನ್ನು ತೆರೆದಿದೆ. ಅಲ್ಲದೆ ಸ್ಥಳೀಯವಾಗಿ ಉಚಿತ ಆರೋಗ್ಯಕೇಂದ್ರ ಸ್ಥಾಪಿಸಿದ್ದು, ಶೌಚಾಲಯ ನಿರ್ಮಾಣ ಮತ್ತು ನೀರಿನ ಸಂರಕ್ಷಣೆಗೆ ಒತ್ತುನೀಡಿದೆ. == ವಿಶೇಷ ಅಂಚೆ ಚೀಟಿಗಳು == [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೇರಿಕಾದ ಸಂಯುಕ್ತ ಸಂಸ್ಥಾನ]]ವು  ೪೧ ಯು ಎಸ್ ಸೆಂಟ್ಸ್ ಮುಖಬೆಲೆಯ [[ಅಂಚೆ ಚೀಟಿ|ಅಂಚೆಚೀಟಿ]]ಯನ್ನು  ೨೦೦೮ರಲ್ಲಿ ಶ್ರೀ ಚಿತ್ರಾಪುರ ಮಠವು  ೩೦೦ವರ್ಷ ಪೂರೈಸಿದ ಸವಿನೆನಪಿಗೆ ಹೊರತಂದಿತ್ತು. ಅದರೊಂದಿಗೆ  ೨೦೧೧ರಲ್ಲಿ  [[ಭಾರತೀಯ ಅಂಚೆ ಸೇವೆ|ಭಾರತೀಯ ಅಂಚೆ ಇಲಾಖೆ]] ೫ ರೂಪಾಯಿ ಮುಖಬೆಲೆಯ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿತ್ತು.<ref>https://www.istampgallery.com/chitrapur-math/</ref> == '''ಹೆಚ್ಚಿನ ಮಾಹಿತಿಗಾಗಿ''' == * [https://chitrapurmath.net/ https://chitrapurmath.net] * [https://chitrapurmath.net/ https://chitrapurmath.net] * [http://kanarasaraswat.in/ http://kanarasaraswat.in] * https://www.kanarasaraswat.com/csn/ * http://www.kanarasaraswat.org/ * [http://ganapathyhighschool.yolasite.com/ http://ganapathyhighschool.yolasite.com] == '''ಉಲ್ಲೇಖಗಳು''' == <references /> j0c8gmtkl6erc0b1p1oyo1ad9ou6j9t ಕೇರಳದ ವಾಸ್ತುಶೈಲಿ 0 142086 1116634 1095293 2022-08-24T12:04:47Z CommonsDelinker 768 Kerala_temple_layout.jpg ಹೆಸರಿನ ಫೈಲು Gbawdenರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ. wikitext text/x-wiki [[ಚಿತ್ರ:Poornathrayisa_back_side.JPG|right|thumb| ೧೯೨೧ ರಲ್ಲಿ ಶ್ರೀ ಈಚರಾ ವಾರಿಯರ್‌ರಿಂದ ಮರುವಿನ್ಯಾಸಗೊಳಿಸಲಾದ ತ್ರಿಪುಣಿತೂರದ ಪೂರ್ಣತ್ರಯೀಸ ದೇವಾಲಯದ ಪ್ರವೇಶದ್ವಾರ]] [[ಚಿತ್ರ:Hill_Palace_by_GV-1.JPG|right|thumb| ತ್ರಿಪುನಿತುರಾ ಬೆಟ್ಟದ ಅರಮನೆ, ಇದು ಕೊಚ್ಚಿನ್ ರಾಜರ ಆಡಳಿತ ಕಚೇರಿಯಾಗಿತ್ತು]] '''ಕೇರಳದ ವಾಸ್ತುಶೈಲಿಯು''' ಒಂದು ರೀತಿಯ ವಾಸ್ತುಶಿಲ್ಪ ಶೈಲಿಯಾಗಿದ್ದು, ಇದು ಹೆಚ್ಚಾಗಿ [[ಭಾರತ|ಭಾರತದ]] [[ಕೇರಳ]] ರಾಜ್ಯದಲ್ಲಿ ಕಂಡುಬರುತ್ತದೆ. ಕೇರಳದ ವಾಸ್ತುಶೈಲಿಯು ವಿಶಿಷ್ಟವಾದ ಹಿಂದೂ ದೇವಾಲಯದ ವಾಸ್ತುಶೈಲಿಯಾಗಿದ್ದು, ಇದು ಭಾರತದ ನೈಋತ್ಯ ಭಾಗದಲ್ಲಿ ಹೊರಹೊಮ್ಮಿತು. ಇದು ಸಾಮಾನ್ಯವಾಗಿ [[ದಕ್ಷಿಣ ಭಾರತ|ದಕ್ಷಿಣ ಭಾರತದ]] ಇತರ ಭಾಗಗಳಲ್ಲಿ ಕಂಡು ಬರುವ ದ್ರಾವಿಡ ವಾಸ್ತುಶಿಲ್ಪಕ್ಕೆ ವ್ಯತಿರಿಕ್ತವಾಗಿದೆ. ಕೇರಳದ ವಾಸ್ತುಶೈಲಿಯನ್ನು ಭಾರತೀಯ ವೈದಿಕ ವಾಸ್ತುಶಿಲ್ಪ ವಿಜ್ಞಾನ ([[ವಾಸ್ತುಶಾಸ್ತ್ರ|ವಾಸ್ತು ಶಾಸ್ತ್ರ]]) ಮತ್ತು ದ್ರಾವಿಡ ವಾಸ್ತುಶಿಲ್ಪದ ಒಂದು ಭಾಗದ ಪ್ರಕಾರ ನಿರ್ವಹಿಸಲಾಗಿದೆ/ಅನುಸರಿಸಲಾಗಿದೆ. ಇದು [[ವಾಸ್ತುಶಾಸ್ತ್ರ|ವಾಸ್ತು ಶಾಸ್ತ್ರದ]] ಪ್ರಾಚೀನ ಪುಸ್ತಕಗಳಲ್ಲಿ ಉಲ್ಲೇಖಿಸಲಾದ ಮೂರು ಶೈಲಿಯ ದೇವಾಲಯಗಳಲ್ಲಿ ಒಂದಾಗಿದೆ. ತಂತ್ರಸಮುಚ್ಚಯ, ತಚ್ಚು-ಶಾಸ್ತ್ರ, ಮನುಷ್ಯಾಲಯ -ಚಂದ್ರಿಕಾ ಮತ್ತು ಶಿಲ್ಪರತ್ನಗಳು ಪ್ರಮುಖ ವಾಸ್ತುಶಿಲ್ಪ ವಿಜ್ಞಾನಗಳಾಗಿವೆ. ಅವು ಕೇರಳದ ವಾಸ್ತುಶಿಲ್ಪ ಶೈಲಿಯ ಮೇಲೆ ಗಾಢವಾದ ಪ್ರಭಾವ ಬೀರಿವೆ. ಮನುಷ್ಯಾಲಯ-ಚಂದ್ರಿಕಾ ಎಂಬ, ದೇಶೀಯ ವಾಸ್ತುಶಿಲ್ಪಕ್ಕೆ ಮೀಸಲಾದ ಪ್ರಾಕಾರವು ಕೇರಳದಲ್ಲಿ ತನ್ನ ಬಲವಾದ ಬೇರುಗಳನ್ನು ಹೊಂದಿರುವ ಅಂತಹ ಒಂದು ವಿಜ್ಞಾನವಾಗಿದೆ. == ಮೂಲಗಳು == ಕೇರಳದ ವಾಸ್ತುಶಿಲ್ಪದ ವೈಶಿಷ್ಟ್ಯ, ಅಲ್ಲಿನ ಭೌಗೋಳಿಕ, ಹವಾಮಾನ, ಐತಿಹಾಸಿಕ ಮತ್ತು ಪ್ರಾದೇಶಿಕ ಅಂಶಗಳನ್ನು ಅಭಿವ್ಯಕ್ತಪಡಿಸುತ್ತದೆ. ಭೌಗೋಳಿಕವಾಗಿ ಕೇರಳವು ಭಾರತ ಪರ್ಯಾಯ ದ್ವೀಪದ ಸಮುದ್ರ ತೀರದ ನಡುವೆ ಇರುವ ಕಿರಿದಾದ ಭೂಪ್ರದೇಶವಾಗಿದೆ ಮತ್ತು ಅದರ ಪೂರ್ವದಲ್ಲಿ ಎತ್ತರದ [[ಪಶ್ಚಿಮ ಘಟ್ಟಗಳು]] ಮತ್ತು ಅದರ ಪಶ್ಚಿಮದಲ್ಲಿ ವಿಶಾಲವಾದ [[ಅರಬ್ಬೀ ಸಮುದ್ರ|ಅರೇಬಿಯನ್ ಸಮುದ್ರದ]] ನಡುವೆ ಸೀಮಿತವಾಗಿದೆ. [[ಮಾನ್ಸೂನ್|ಮುಂಗಾರಿನ]] ಸಮೃದ್ಧವಾದ ಮಳೆ ಮತ್ತು ಪ್ರಕಾಶಮಾನವಾದ ಬಿಸಿಲನ್ನು ಪಡೆಯುವ ಈ ಭೂಮಿ ಹಸಿರು ಸಸ್ಯವರ್ಗದ ಮತ್ತು ಪ್ರಾಣಿಗಳಿಂದ ಸಮೃದ್ಧವಾಗಿದೆ. ಈ ಅಸಮತಟ್ಟಾದ ಭೂಪ್ರದೇಶದಲ್ಲಿನ, ಫಲವತ್ತಾದ ತಗ್ಗು ಪ್ರದೇಶಗಳಲ್ಲಿ ಮಾನವ ವಸತಿ ದಟ್ಟವಾಗಿ ಹರಡಿದೆ ಮತ್ತು ಮಾನವ ವಾಸಕ್ಕೆ ಯೋಗ್ಯವಲ್ಲದ ಎತ್ತರದ ಪ್ರದೇಶಗಳ ಕಡೆಗೆ ವಿರಳವಾಗಿ ಹರಡಿದೆ. ಭಾರೀ ಮಳೆಯಿಂದಾಗಿ ಸರೋವರಗಳು, ನದಿಗಳು, [[ಕೇರಳ ಹಿನ್ನೀರು ಪ್ರದೇಶ|ಹಿನ್ನೀರುಗಳು]] ಮತ್ತು ಕೊಳ್ಳಗಳ ರೂಪದಲ್ಲಿ ದೊಡ್ಡ ಜಲಮೂಲಗಳ ಉಗಮವಾಗಿದೆ. ಭಾರೀ ಆರ್ದ್ರತೆ ಮತ್ತು ಕಠಿಣವಾದ ಉಷ್ಣವಲಯದ ಬೇಸಿಗೆಗಳೊಂದಿಗೆ ಆರ್ದ್ರ ಹವಾಮಾನ ಪರಿಸ್ಥಿತಿಗಳನ್ನು ಎದುರಿಸಲು ಬೇಕಾದ ಹವಾಮಾನದ ಅಂಶಗಳು ವಾಸ್ತುಶೈಲಿಯನ್ನು ಅಭಿವೃದ್ಧಿಪಡಿಸುವಲ್ಲಿ ತನ್ನ ಮಹತ್ವದ ಕೊಡುಗೆಯನ್ನು ನೀಡಿವೆ. ಕೇರಳದ ವಾಸ್ತುಶಿಲ್ಪಕ್ಕೆ ಇತಿಹಾಸವು ಕೂಡಾ ತನ್ನದೇ ಆದ ಕೊಡುಗೆಗಳನ್ನು ನೀಡಿದೆ. ಅದರ ಪೂರ್ವದಲ್ಲಿವ ಎತ್ತರದ ಪಶ್ಚಿಮ ಘಟ್ಟಗಳು, ಹಿಂದಿನಿಂದಲೂ ಕೇರಳದ ಮೇಲೆ ನೆರೆಯ ತಮಿಳು ದೇಶಗಳ ಪ್ರಭಾವವನ್ನು ಯಶಸ್ವಿಯಾಗಿ ತಡೆಗಟ್ಟಿದೆ. ಪಶ್ಚಿಮ ಘಟ್ಟಗಳು ಕೇರಳವನ್ನು ಭಾರತೀಯ ಸಾಮ್ರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ರತ್ಯೇಕಿಸಿದರೆ, ಅದರ ಪಶ್ಚಿಮದಲ್ಲಿ [[ಅರಬ್ಬೀ ಸಮುದ್ರ|ಅರೇಬಿಯನ್ ಸಮುದ್ರದ]] ಇರುವಿಕೆಯು, ಕೇರಳದ ಪ್ರಾಚೀನ ಜನರ ನಡುವೆ ಈಜಿಪ್ಟಿನವರು, ರೋಮನ್ನರು, ಅರಬ್ಬರು ಮುಂತಾದ ಪ್ರಮುಖ ಸಮುದ್ರ ನಾಗರಿಕತೆಗಳೊಂದಿಗೆ ನಿಕಟ ಸಂಪರ್ಕವನ್ನು ತಂದಿತು. ಕೇರಳದ ಶ್ರೀಮಂತ ಮಸಾಲೆ ಕೃಷಿಗಳು ಆಧುನಿಕ ಕಾಲದವರೆಗೂ ಕೇರಳವನ್ನು ಜಾಗತಿಕ ಕಡಲ ವ್ಯಾಪಾರದ ಕೇಂದ್ರವನ್ನಾಗಿ ಮಾಡಿದವು. ಇದು ಹಲವಾರು ಅಂತರರಾಷ್ಟ್ರೀಯ ವರ್ತಕರು ಕೇರಳದೊಂದಿಗೆ ವ್ಯಾಪಾರ ಪಾಲುದಾರರಾಗಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಹಾಯ ಮಾಡಿತು. ಇದರಿಂದಾಗಿ ಅವರ ನಾಗರೀಕತೆಗಳ ಪ್ರಭಾವವವು ಕೇರಳದ ವಾಸ್ತುಶಿಲ್ಪದ ಮೇಲೆ ಆಯಿತು.<ref>{{Cite journal|url=https://nitc.academia.edu/BPhilip/Papers/374480/TRADITIONAL_KERALA_ARCHITECTURE|title=Traditional Kerala Architecture|last=Philip|first=Boney}}</ref> == ಇತಿಹಾಸ == === ಇತಿಹಾಸಪೂರ್ವ ಯುಗ === ಕೇರಳದ ಪ್ರಾದೇಶಿಕ ವೈಶಿಷ್ಟ್ಯವು ಸಾಮಾಜಿಕ ಅಭಿವೃದ್ಧಿ ಮತ್ತು ಪರೋಕ್ಷವಾಗಿ ನಿರ್ಮಾಣ ಶೈಲಿಯ ಮೇಲೆ ಪ್ರಭಾವ ಬೀರಿದೆ. ಪ್ರಾಚೀನ ಕಾಲದಲ್ಲಿ ಅರಬ್ಬೀ ಸಮುದ್ರ ಮತ್ತು ಪಶ್ಚಿಮ ಘಟ್ಟಗಳು [[ಹರಪ್ಪ|ಹರಪ್ಪಾ ನಾಗರೀಕತೆಯ]] ಸಮಕಾಲೀನವಾದ, ಮೂಲ-ದ್ರಾವಿಡರ ಪ್ರತ್ಯೇಕ ಸಂಸ್ಕೃತಿಯ ವಿಕಸನಕ್ಕೆ ಸಹಾಯ ಮಾಡುವ ಅಭೇದ್ಯವಾದ ತಡೆಗೊಡೆಗಳಂತೆ ವರ್ತಿಸಿದವು. ಕೇರಳದಲ್ಲಿ ನಿರ್ಮಾಣಗಳ ಆರಂಭಿಕ ಕುರುಹುಗಳು ಕ್ರಿ. ಪೂ. ೩೦೦೦ ಮತ್ತು ಕ್ರಿ. ಪೂ. ೩೦೦ ನಡುವಿನ ಅವಧಿಗೆ ಸೇರಿವೆ.  ಅವುಗಳನ್ನು ಎರಡು ವಿಧಗಳಾಗಿ ವಿಂಗಡಿಸಬಹುದು - ಸಮಾಧಿ ಕೋಶಗಳು ಮತ್ತು ಬೃಹತ್ ಶಿಲೆಗಳು. ಕಲ್ಲಿನಿಂದ ಕೆತ್ತಿದ ಸಮಾಧಿ ಕೋಶಗಳು ಸಾಮಾನ್ಯವಾಗಿ ಮಧ್ಯ ಕೇರಳದ ಕೆಂಪು ಕಲ್ಲಿನ ವಲಯಗಳಲ್ಲಿ ನೆಲೆಗೊಂಡಿವೆ, ಉದಾಹರಣೆಗೆ ತ್ರಿಶೂರ್ ಜಿಲ್ಲೆಯ ಪೊರ್ಕಲಂನಲ್ಲಿ. ಸಮಾಧಿಗಳು ಸ್ಥೂಲವಾಗಿ ಆಯತಾಕಾರದ ಅಡಿಪಾಯದಲ್ಲಿ ಏಕ ಅಥವಾ ಬಹು ಹಾಸಿಗೆ ಕೋಣೆಗಳೊಂದಿಗೆ ಪೂರ್ವದಲ್ಲಿ ಆಯತಾಕಾರದ ಸಭಾಂಗಣವನ್ನು ಹೊಂದಿದ್ದು ಅಲ್ಲಿಂದ ಮೆಟ್ಟಿಲುಗಳು ನೆಲದ ಮಟ್ಟಕ್ಕೆ ಏರುತ್ತವೆ. ಮತ್ತೊಂದು ವಿಧದ ಸಮಾಧಿ ಕೋಣೆಯನ್ನು ಅಂಚುಗಳ ಮೇಲೆ ಇರಿಸಲಾಗಿರುವ ನಾಲ್ಕು ಚಪ್ಪಡಿಗಳಿಂದ ಮಾಡಲ್ಪಟ್ಟಿದೆ ಮತ್ತು ಐದನೆಯದು ಅವುಗಳನ್ನು ಟೊಪ್ಪಿಯಾಕರದಲ್ಲಿ ಮುಚ್ಚುತ್ತದೆ. ಅಂತಹ ಒಂದು ಅಥವಾ ಹೆಚ್ಚಿನ ಹಾಸುಬಂಡೆಗಳನ್ನು ಕಲ್ಲಿನ ವೃತ್ತದಿಂದ ಗುರುತಿಸಲಾಗಿದೆ. ಬ್ರಹತ್ ಶಿಲೆಗಳಲ್ಲಿ ಛತ್ರಿಯಾಕಾರದ ಕಲ್ಲುಗಳು ("ಕುಡಕ್ಕಲ್"), ಸಮಾಧಿ ಚಿತಾಭಸ್ಮಗಳ ಹೊಂಡಗಳನ್ನು ಮುಚ್ಚಲು ಬಳಸುವ ಕೈಗಳಿಲ್ಲದ ತಾಳೆ ಗರಿಯ ಛತ್ರಿಗಳನ್ನು ಹೋಲುತ್ತವೆ. ಆದಾಗ್ಯೂ ಎರಡು ವಿಧದ ಬೃಹತ್ ಶಿಲೆಗಳಾದ, ಟೋಪಿ ಕಲ್ಲುಗಳು ("ತೊಪ್ಪಿಕಲ್") ಮತ್ತು ನಿಡಿದಾದ ಕಲ್ಲುಗಳು ("ಪುಲಚಿಕ್ಕಲ್") ಸಮಾಧಿಯ ಯಾವ ಲಕ್ಶಣಗಳನ್ನು ಹೊಂದಿಲ್ಲ. ಅವು ಸ್ಮಾರಕ ಕಲ್ಲುಗಳಂತೆ ಕಾಣುತ್ತವೆ. ಬೃಹತ್ ಶಿಲೆಗಳು ಹೆಚ್ಚು ವಾಸ್ತುಶಿಲ್ಪದ ಪ್ರಾಮುಖ್ಯತೆಯನ್ನು ಹೊಂದಿಲ್ಲ. ಅದು ಅವರು ಶವಾಗಾರದ ವಿಧಿಗಳ ಸ್ಥಳಗಳಲ್ಲಿ ಸ್ಮಾರಕಗಳನ್ನು ನಿರ್ಮಿಸುವ ಪ್ರಾಚೀನ ಬುಡಕಟ್ಟುಗಳ ಪದ್ಧತಿಯ ಬಗ್ಗೆ ತಿಳಿಸುತ್ತವೆ. ಈ ಸ್ಥಳಗಳು ನಂತರ ಬುಡಕಟ್ಟುಗಳ ಜನರ ವಾರ್ಷಿಕ ಸಭೆಯ ಮೈದಾನವಾಯಿತು ಮತ್ತು ಪೂರ್ವಜರ ಆರಾಧನೆಯ ನಿಗೂಢ ದೇವಾಲಯಗಳಿಗೆ ಕಾರಣವಾಯಿತು. ಈ ಸಂದರ್ಭಗಳಲ್ಲಿ ಪಿತೃ ಆರಾಧನೆಯ ಪದ್ಧತಿಯನ್ನು ನೋಡಬಹುದಾದರೂ, ಹಳ್ಳಿಗಳನ್ನು ಸಂರಕ್ಷಿಸುವ ದೇವತೆಗಳು ಯಾವಾಗಲೂ ಸ್ತ್ರೀ ರೂಪದಲ್ಲಿರುತ್ತಿದ್ದರು. ಅವರನ್ನು ತೆರೆದ ತೋಪುಗಳಲ್ಲಿ ("ಕಾವು") ಪೂಜಿಸಲಾಗುತ್ತದೆ. ಈ ಆಕಾಶಕ್ಕೆ ತೆರೆದುಕೊಂಡಿರುವ ದೇವಾಲಯಗಳು ಮರಗಳು, ಮಾತೃ ದೇವತೆಗಳ ಕಲ್ಲಿನ ಚಿಹ್ನೆಗಳು ಅಥವಾ ಇತರ ನೈಸರ್ಗಿಕ ಅಥವಾ ಮಾನವನಿರ್ಮಿತ ಚಿತ್ರಗಳನ್ನು ಪೂಜಾ ವಸ್ತುಗಳಾಗಿ ಹೊಂದಿದ್ದವು. ಈ ಆರಂಭಿಕ ಸಂಸ್ಕೃತಿಯ ನಿರಂತರತೆಯು ಜಾನಪದ ಕಲೆಗಳು, ಆರಾಧನಾ ಆಚರಣೆಗಳು, ಮರಗಳ ಆರಾಧನೆ, ತೋಪುಗಳಲ್ಲಿನ ಸರ್ಪಗಳು ಮತ್ತು ತಾಯಿಯ ಚಿತ್ರಗಳಲ್ಲಿ ಕಂಡುಬರುತ್ತದೆ. === ಹಿಂದೂ/ಕೇರಳ ವಾಸ್ತುಶಿಲ್ಪ, ಬೌದ್ಧಧರ್ಮದಲ್ಲಿನ ವಾಸ್ತುಶಿಲ್ಪ === [[ಚಿತ್ರ:Chottanikkara_Temple.jpg|right|thumb|ಚೊಟ್ಟನಿಕ್ಕರ ದೇವಸ್ಥಾನದಲ್ಲಿ ಚುಟ್ಟುಅಂಬಲಂ ಮಂಟಪವನ್ನು ಶಾಸ್ತ್ರೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ]] '''ದ್ರಾವಿಡ ವಾಸ್ತುಶಿಲ್ಪ''' ದೂರದ ನೈಋತ್ಯ [[ಕೇರಳ|ಕೇರಳದಲ್ಲಿ]] ಕಂಡುಬರುವ ದ್ರಾವಿಡ ವಾಸ್ತುಶಿಲ್ಪದ ಆವೃತ್ತಿಯು ಗಮನಾರ್ಹವಾಗಿ ವಿಭಿನ್ನವಾಗಿದೆ. ಬಹಳ ದೊಡ್ಡ ದೇವಾಲಯಗಳು ಅಪರೂಪ, ಮತ್ತು ಇಳಿಜಾರಿನ ಮೇಲ್ಛಾವಣಿಗಳು ಹೊರವಲಯದ ಮೇಲೆ ಬಾಗಿದಂತಿದೆ. ಸಾಮಾನ್ಯವಾಗಿ ಇವುಗಳನ್ನು ಹಲವಾರು ಶ್ರೇಣಿಗಳಲ್ಲಿ ಜೋಡಿಸಲಾಗುತ್ತದೆ. ಬಂಗಾಳದಲ್ಲಿರುವಂತೆ ಇರುವ ಈ ರಚನೆ, ಭಾರೀ ಮುಂಗಾರು ( [[ಮಾನ್ಸೂನ್]]) ಮಳೆಗೆ ಹೊಂದಿಕೊಳ್ಳುವಂತೆ ಮಾರ್ಪಡಿಸಲಾಗಿದೆ. ಮರದ ಕೆತ್ತನೆಯ ರಕ್ಶಣೆಗಾಗಿ ಸಾಮಾನ್ಯವಾಗಿ ಕಲ್ಲಿನ ಹೊದಿಕೆ ಇರುತ್ತದೆ. ಕೇರಳದಲ್ಲಿ ಜೈನ ಸ್ಮಾರಕಗಳು ಹೆಚ್ಚು ಸಂಖ್ಯೆಯಲ್ಲಿವೆ. ಅವುಗಳಲ್ಲಿ ನಾಗರ್‌ಕೋಯಿಲ್ ಬಳಿಯ ಚಿತ್ರಾಲ್ ಜೈನ ಗುಹೆಯಲ್ಲಿರುವ ಕಲ್ಲಿನ ಆಧಾರಸ್ತಂಭಗಳು, ಪೆರುಂಬವೂರ್ ಬಳಿಯ ಕಲ್ಲಿಲ್‌ನಲ್ಲಿರುವ ಕಲ್ಲಿನಿಂದ ಕೊರೆದ ದೇವಾಲಯ ಮತ್ತು ಪಾಲಕ್ಕಾಡ್ ಬಳಿಯ ಅಲತ್ತೂರ್ ಮತ್ತು ಸುಲ್ತಾನ್‌ಬತ್ತೇರಿಯಲ್ಲಿನ ರಚನಾತ್ಮಕ ದೇವಾಲಯಗಳ ಅವಶೇಷಗಳು ಸೇರಿವೆ. ಜೈನಿಮೇಡು ಜೈನ ದೇವಾಲಯವು ೧೫ನೇ ಶತಮಾನದ ದೇವಾಲಯವಾಗಿದೆ. ಜೈನಿಮೇಡು, &nbsp;[[ಪಾಲಘಾಟ್|ಪಾಲಕ್ಕಾಡ್]] ಕೇಂದ್ರದಿಂದ ೩ ಕಿ.ಮೀ ದೂರದಲ್ಲಿದೆ. <ref name="indiatimes1">{{Cite web|url=http://articles.timesofindia.indiatimes.com/2013-05-12/india/39202799_1_temple-walls-temple-sources-diamond-merchants|title=15th-century Jain temple in Kerala to be reopened|date=12 May 2013|website=[[The Times of India]]|archive-url=https://web.archive.org/web/20130615091145/http://articles.timesofindia.indiatimes.com/2013-05-12/india/39202799_1_temple-walls-temple-sources-diamond-merchants|archive-date=15 June 2013|access-date=20 July 2013}}</ref> ಮಹಾವೀರ, ಪಾರ್ಶ್ವನಾಥ ಮತ್ತು ಇತರ ತೀರ್ಥಂಕರರ ಶಿಲ್ಪಗಳನ್ನು, ಕೇರಳ ಜೈನ ಮತ್ತು ದ್ರಾವಿಡ ವ್ಯಕ್ತಿಗಳ ಶಿಲ್ಪಗಳನ್ನು ಈ ಸ್ಥಳಗಳಿಂದ ಸಂರಕ್ಶಿಸಲಾಗಿದೆ. ಇದು ಹಿಂದೂ ದೇವಾಲಯವಾಗಿ ಪರಿವರ್ತನೆಯಾಗುವ ಮೊದಲು ಅಂದರೆ, ಕ್ರೀ. ಶ. ೧೫೨೨ ವರೆಗೆ ಜೈನ ದೇವಾಲಯವಾಗಿ ಉಳಿಯಿತು. <ref>B.S. Baliga. (1995) Madras District Gazetteers: Kanniyakumari District. Superintendent, Govt. Press.</ref> [[ಸುಲ್ತನ್ ಬತ್ತೆರಿ|ಸುಲ್ತಾನ್‌ಬತ್ತೇರಿಯು]] ಜೈನ ಬಸ್ತಿಯ ಅವಶೇಷಗಳನ್ನು ಸಹ ಹೊಂದಿದೆ, ಇದನ್ನು ಗಣಪತಿ ವಟ್ಟಂ ಎಂದು ಕರೆಯಲಾಗುತ್ತದೆ, ಇದು ಸಂಪೂರ್ಣವಾಗಿ ಬೆಣಚು ಕಲ್ಲಿನಿಂದ (ಗ್ರಾನೈಟ್‌ನಿಂದ) ಮುಚ್ಚಿ ನಿರ್ಮಿಸಲಾದ ದೇವಾಲಯದ ಉದಾಹರಣೆಯಾಗಿದೆ. [[ಚಿತ್ರ:Vazhappallytemple.jpg|right|thumb| ವಾಜಪಲ್ಲಿಯಲ್ಲಿರುವ ಕೇರಳದ ದೇವಾಲಯಗಳ ಭವ್ಯವಾದ ಗೋಪುರಗಳು]] ''ತೋರಣವು ದೀಪಸ್ತಂಭದ ನಂತರ ಮರದ ಮುಚ್ಚುಗೆಯ ಮೂಲಕ ಹಾದು ಹೋಗುವ ಲಂಬ ಮತ್ತು ಅಡ್ಡ ಆಕ್ರತಿಗಳು ಹೆಬ್ಬಾಗಿಲಿಗೆ ತೆರೆದುಕೊಳ್ಳುವ ರಚನೆಯಾಗಿದೆ.'' ಅದರ ಅತ್ಯಂತ ಪ್ರಾಚೀನ ರೂಪದಲ್ಲಿ ಈ ನಿರ್ಮಾಣವು ಮರಗಳನ್ನು ಪ್ರತಿಷ್ಠಾಪಿಸುವ ಬಯಲು (ಮೇಲ್ಚಾವಣಿಯಿಲ್ಲದ) ದೇವಾಲಯಗಳಲ್ಲಿ ಕಂಡುಬರುತ್ತದೆ ಮತ್ತು ದೇವಾಲಯಗಳ ಹೊರಗಿನ ಗೋಡೆಗಳ ಮೇಲೆಯೂ ಕಂಡುಬರುತ್ತದೆ. ಹಿಂದೂ ದೇವಾಲಯದ ಶೈಲಿಯ ಬೆಳವಣಿಗೆಯೊಂದಿಗೆ ಈ ರೀತಿಯ ಮರದ ಮೇಲ್ಚಾವಣಿಗಳನ್ನು ದೇವಾಲಯದ ರಚನೆಯಿಂದ (ಶ್ರೀಕೋವಿಲ್) ತೆಗೆದುಹಾಕಲಾಗುತ್ತದೆ ಮತ್ತು ದೇವಾಲಯದ ಹೊರವಲಯದ (ಚುಟ್ಟಂಬಲಂ) ಆಚೆಗೆ ಪ್ರತ್ಯೇಕ ಕಟ್ಟಡವಾಗಿ ತೆಗೆದುಕೊಳ್ಳಲಾಗುತ್ತದೆ. [[ಚಿತ್ರ:Kottarakkara_Temple(HighResoluion).jpg|right|thumb| [[ಕೊಲ್ಲಂ|ಕೊಲ್ಲಂನ]] ಕೊಟ್ಟಾರಕ್ಕರದಲ್ಲಿ ಒಂದೇ ಅಂತಸ್ತಿನ ದೇವಾಲಯ ಸಂಕೀರ್ಣ]] [[ಚಿತ್ರ:TVM_aps_temple.jpg|right|thumb| ತಿರುವನಂತಪುರಂನ ಪದ್ಮನಾಭಸ್ವಾಮಿ ದೇವಸ್ಥಾನದ ದ್ರಾವಿಡ ದೇವಳದ ಅಲಂಕೃತ ಬಹುಮಹಡಿ [[ಗೋಪುರ]]]] ಹಿಂದೂ ಧರ್ಮವು ಕೇರಳದ ಸ್ಥಳೀಯ ದ್ರಾವಿಡ ಸಾಂಸ್ಕೃತಿಕ ಮತ್ತು ಸಾಮಾಜಿಕ ಆಚರಣೆಗಳೊಂದಿಗೆ ಸಮ್ಮಿಲಿತವಾಗಿದೆ.ಪ್ರಾಚೀನ ತಮಿಳು ಸಂಗಮ್ ಸಾಹಿತ್ಯದ ಪ್ರಕಾರ ಕ್ರಿಸ್ತ ಶಕದ ಮೊದಲನೆಯ ಶತಮಾನದ ಹೊತ್ತಿಗೆ ಚೇರರು ಇಂದಿನ ಕೇರಳ, [[ತುಳು ನಾಡು|ತುಳುನಾಡು]] ಮತ್ತು ಕೊಡಗು ಭಾಗಗಳು ಮತ್ತು ಕೊಂಗು ಪ್ರದೇಶಗಳಲ್ಲಿ (ಈಗಿನ ಸೇಲಂ ಮತ್ತು ಕೊಯಮತ್ತೂರು ಪ್ರದೇಶ) ನೆಲೆಸಿದ್ದರು. ಇವರು ಕುಟುಂಬದ ವಿವಿಧ ವಂಶಾವಳಿಗಳಿಂದ ಏಕಕಾಲದಲ್ಲಿ ಅನೇಕ ರಾಜಧಾನಿಗಳನ್ನು ಹೊಂದಿದ್ದರು. ಕೊಡುಂಗಲ್ಲೂರು ಬಳಿಯ ತಿರುವಂಚಿಕುಲಂ ಪ್ರದೇಶದ ವಂಚಿ ಅವರ ಮುಖ್ಯ ರಾಜಧಾನಿ. ಈ ಸಮಯದಲ್ಲಿ, ಕೇರಳ ಪ್ರದೇಶದ ಎರಡು ವಿಭಿನ್ನ ತುದಿಗಳನ್ನು ಎರಡು ವೆಲಿರ್ ಕುಟುಂಬಗಳು ನಿರ್ವಹಿಸುತ್ತಿದ್ದವು. ದಕ್ಷಿಣದ ಭಾಗವು ತಿರುವನಂತಪುರಂನ ಆಯ್ ಮುಖ್ಯಸ್ಥರಿಂದ ಮತ್ತು ಉತ್ತರದ ಭಾಗಗಳನ್ನು ಎಝಿಲ್ಮಲೈನ ನನ್ನನ್ ರವರಿಂದ ನಿರ್ವಹಿಸಲಾಗುತಿತ್ತು . ನನ್ನನ್ ರೇಖೆಯು ತಿರುವನಂತಪುರಂ ಪ್ರದೇಶದಲ್ಲಿ ಹುಟ್ಟಿಕೊಂಡ ಆಯ್‌ನ ಒಂದು ಶಾಖೆಯಾಗಿದೆ ಮತ್ತು ಇಬ್ಬರೂ ಚೇರರ (ಮತ್ತು ಕೆಲವೊಮ್ಮೆ ಪಾಂಡ್ಯರು ಅಥವಾ ಚೋಳರು ಅಥವಾ ಪಲ್ಲವರು) ಆಳ್ವಿಕೆಯ ಅಡಿಯಲ್ಲಿ ಸಾಮಂತರಾಗಿದ್ದರು. ವಿಭಿನ್ನ ಸಂಸ್ಕೃತಿಗಳು ಮತ್ತು ಧಾರ್ಮಿಕ ತತ್ತ್ವಚಿಂತನೆಗಳ ಸಮ್ಮಿಲನವು ಕೇರಳದ ದೇವಾಲಯಗಳ ವಾಸ್ತುಶಿಲ್ಪದ ಶೈಲಿಗಳನ್ನು ವಿಕಸನಗೊಳಿಸಲು ಸಹಾಯ ಮಾಡಿತು. ಇದು ಹೆಚ್ಚಿನ ಸಂಖ್ಯೆಯ ದೇವಾಲಯಗಳ ವಾಸ್ತುಶಿಲ್ಪದ ಅಭಿವೃದ್ಧಿ ಮತ್ತು ಜೀರ್ಣೋದ್ಧಾರಕ್ಕೆ ಹೆಚ್ಚು ಅನುಕೂಲಕರವಾಗಿತ್ತು. ಚೇರರ ಅವನತಿಯ ನಂತರ ಕೇರಳದಾದ್ಯಂತ ಹಲವಾರು ಸಣ್ಣ ಸಂಸ್ಥಾನಗಳು ಅಭಿವೃದ್ಧಿಗೊಂಡವು. ಹದಿನೈದನೆಯ ಶತಮಾನದ ವೇಳೆಗೆ, ವಿಶಾಲ ಕೇರಳವು ನಾಲ್ಕು ಪ್ರಮುಖ ಮುಖ್ಯಸ್ಥರ ಆಳ್ವಿಕೆಯಿಕೆಗೊಳಪಟ್ಟಿತ್ತು.- ದಕ್ಷಿಣದಲ್ಲಿ ವೇನಾಡ್ ಆಡಳಿತಗಾರರು, ಮಧ್ಯದಲ್ಲಿ ಕೊಚ್ಚಿ ಮಹಾರಾಜರು, ಉತ್ತರದಲ್ಲಿ ಕೋಝಿಕ್ಕೋಡ್‌ನ ಝಮೋರಿನ್‌ಗಳು ಮತ್ತು ಉತ್ತರದ ಅಂಚಿನಲ್ಲಿ ಕೋಲತಿರಿ ರಾಜರು ಆಳಿದರು. ಅವರು ವಾಸ್ತುಶಿಲ್ಪದ ಚಟುವಟಿಕೆಗಳನ್ನು ಪೋಷಿಸುವ ಆಡಳಿತಗಾರರಾಗಿದ್ದರು. ಈ ಅವಧಿಯಲ್ಲಿ ಕೇರಳದ ವಾಸ್ತುಶಿಲ್ಪವು ತನ್ನದೇ ಆದ ವಿಶಿಷ್ಟ ಶೈಲಿಯನ್ನು ರೂಪಿಸಲು ಪ್ರಾರಂಭಿಸಿತು. ಕೇರಳದಲ್ಲಿ ವಾಸ್ತುಶಿಲ್ಪದ ಶೈಲಿಗಳು, ದ್ರಾವಿಡ ಕರಕುಶಲ ಕೌಶಲ್ಯಗಳು, ಬೌದ್ಧ ಕಟ್ಟಡಗಳ ವಿಶಿಷ್ಟ ರೂಪಗಳು, [[ವೇದ|ವೈದಿಕ]] ಕಾಲದ ವಿನ್ಯಾಸ ಪರಿಕಲ್ಪನೆಗಳು ಮತ್ತು ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳಲ್ಲಿ ಮತ್ತು ಹವಾಮಾನ ಪರಿಸ್ಥಿತಿಗಳಿಗೆ ಸೂಕ್ತವಾದ [[ಹಿಂದೂ]] [[ಆಗಮ|ಅಗಮ ಶಾಸ್ತ್ರದ]] ಆಚರಣೆಗಳ ಅಂಗೀಕೃತ ಸಿದ್ಧಾಂತಗಳನ್ನು ಒಳಗೊಂಡು, ನಿರ್ಮಾಣದಲ್ಲಿ ಪ್ರಾದೇಶಿಕ ಅಂಶಗಳು ಸೇರಿಕೊಂಡು ವಿಕಸನಗೊಂಡವು. ಈ ಅವಧಿಯಲ್ಲಿ ವಾಸ್ತುಶಿಲ್ಪದ ನಿರ್ಮಾಣದ ಸಿದ್ಧಾಂತ ಮತ್ತು ಅಭ್ಯಾಸವನ್ನು ಕೂಡ ಸಂಗ್ರಹಿಸಲಾಗಿದೆ. ಅವರ ಸಂಗ್ರಹಗಳು ಇಂದಿಗೂ ಜೀವಂತ ಸಂಪ್ರದಾಯದ ಶಾಸ್ತ್ರೀಯ ಪಠ್ಯಗಳಾಗಿ ಉಳಿದಿವೆ. ಈ ಪ್ರದೇಶದಲ್ಲಿ ನಾಲ್ಕು ಪ್ರಮುಖ ಪುಸ್ತಕಗಳು; * '''ತಂತ್ರಸಮುಚಯಂ''' (ಚೆನ್ನಸ್ ನಾರಾಯಣನ್ ನಂಬೂದಿರಿ) ಮತ್ತು '''ಸಿಲ್ಪಿರತ್ನಂ''' (ಶ್ರೀಕುಮಾರ), ದೇವಾಲಯದ ವಾಸ್ತುಶಿಲ್ಪವನ್ನು ಒಳಗೊಂಡಿದೆ * '''ವಾಸ್ತುವಿದ್ಯಾ''' (ಅನೋನ್.) ಮತ್ತು '''ಮನುಷ್ಯಾಲಯ ಚಂದ್ರಿಕಾ''' (ತಿರುಮಂಗಲತು ಶ್ರೀ ನೀಲಕಂದನ್), ದೇಶೀಯ ವಾಸ್ತುಶಿಲ್ಪದೊಂದಿಗೆ ಹೊಂದಿಕೊಳ್ಳುತ್ತದೆ. ಕೇರಳದಲ್ಲಿ ಮೇಲಿನ ಪಠ್ಯಗಳ ಆಧಾರದ ಮೇಲೆ, ಸಂಸ್ಕೃತ, ಮಣಿಪ್ರವಾಳಂ ಮತ್ತು ಸಂಸ್ಕರಿಸಿದ ಮಲಯಾಳಂನಲ್ಲಿನ ಹಲವಾರು ಸಣ್ಣ ಕೃತಿಗಳು, ಈ ವಿಷಯಕ್ಕೆ ಸಂಬಂಧಿಸಿದ ಕುಶಲಕರ್ಮಿಗಳು ಮತ್ತು ವೃತ್ತಿಪರರಿಂದ ಜನಪ್ರಿಯತೆಯನ್ನು ಗಳಿಸಿವೆ. ಕೇರಳವನ್ನು ಮೌರ್ಯ ಸಾಮ್ರಾಜ್ಯದ ಗಡಿ ಸಾಮ್ರಾಜ್ಯಗಳಲ್ಲಿ ಒಂದು ಎಂದು ಕರೆಯಲಾಗುತ್ತದೆ. ಬೌದ್ಧರು ಮತ್ತು ಜೈನರು ಕೇರಳದ ಗಡಿಯನ್ನು ದಾಟಿ ತಮ್ಮ ಮಠಗಳನ್ನು ಸ್ಥಾಪಿಸಿದ ಮೊದಲ ಉತ್ತರ ಭಾರತದ ಗುಂಪುಗಳಾಗಿರಬಹುದು. ಈ ಧಾರ್ಮಿಕ ಗುಂಪುಗಳು ತಮ್ಮ ಧರ್ಮವನ್ನು ಅಭ್ಯಾಸ ಮಾಡಲು ಸಾಧ್ಯವಾಯಿತು ಮತ್ತು ದೇವಾಲಯಗಳು ಮತ್ತು ವಿಹಾರಗಳನ್ನು ನಿರ್ಮಿಸಲು ಸ್ಥಳೀಯ ರಾಜರಿಂದ ಪ್ರೋತ್ಸಾಹವನ್ನು ಪಡೆದರು. ಸುಮಾರು ಎಂಟು ಶತಮಾನಗಳ ಕಾಲ ಬೌದ್ಧಧರ್ಮ ಮತ್ತು ಜೈನಧರ್ಮವು ಕೇರಳದಲ್ಲಿ ಒಂದು ಪ್ರಮುಖ ಧರ್ಮವಾಗಿ ಜೊತೆಯಾಗಿ ಅಸ್ತಿತ್ವದಲ್ಲಿದ್ದು, ಪ್ರದೇಶದ ಸಾಮಾಜಿಕ ಮತ್ತು ವಾಸ್ತುಶಿಲ್ಪದ ಅಭಿವೃದ್ಧಿಗೆ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದೆ. == ಸಂಯೋಜನೆ ಮತ್ತು ರಚನೆ == [[ಚಿತ್ರ:Kanakakkunnu_Palace_DSW.jpg|thumb|300x300px| [[ತಿರುವನಂತಪುರಮ್|ತಿರುವನಂತಪುರಂನಲ್ಲಿರುವ]] ಕನಕಕ್ಕುನ್ನು ಅರಮನೆಯ ವಿಹಂಗಮ ನೋಟ]] [[ಚಿತ್ರ:Padmanabhapuram_Palace,_roof_works.jpg|right|thumb| ಬಹುಅಂತಸ್ತಿನ ಮೇಲ್ಛಾವಣಿ ಮತ್ತು ಚಾವಣಿಯ ಕೆಲಸಗಳು ಕೇರಳದ ವಾಸ್ತುಶಿಲ್ಪ ಶೈಲಿಯ ಪ್ರಮುಖ ಲಕ್ಷಣಗಳಾಗಿವೆ.]] [[ಚಿತ್ರ:VadakkumnathanTemple.JPG|alt=|thumb| ತ್ರಿಶೂರ್ ನ್ ವಡಕುಂನಾಥ ದೇವಸ್ಥಾನ, ಕೇರಳ ಶೈಲಿಯ ದ್ರಾವಿಡ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ.]] ಕೇರಳದ ವಾಸ್ತುಶೈಲಿಯನ್ನು ಅವುಗಳ ಕ್ರಿಯಾತ್ಮಕತೆಯ ಆಧಾರದ ಮೇಲೆ ಪ್ರಮುಖವಾಗಿ ಎರಡು ವಿಶಿಷ್ಟ ಪ್ರದೇಶಗಳಾಗಿ ವಿಂಗಡಿಸಬಹುದು, ಪ್ರತಿಯೊಂದೂ ವಿಭಿನ್ನ ತತ್ವಗಳಿಂದ ನಿರ್ದೇಶಿಸಲ್ಪಡುತ್ತದೆ: * '''ಧಾರ್ಮಿಕ ವಾಸ್ತುಶಿಲ್ಪ''', ಪ್ರಾಥಮಿಕವಾಗಿ ಕೇರಳದ ದೇವಾಲಯಗಳು ಮತ್ತು ಹಲವಾರು ಹಳೆಯ ಚರ್ಚುಗಳು, ಮಸೀದಿಗಳು ಇತ್ಯಾದಿಗಳಿಂದ ಪೊಷಿಸಲ್ಪಟ್ಟಿದೆ. * '''ದೇಶೀಯ ವಾಸ್ತುಶಿಲ್ಪ''', ಪ್ರಾಥಮಿಕವಾಗಿ ಹೆಚ್ಚಿನ ಮನೆಗಳಲ್ಲಿ ಕಂಡುಬರುತ್ತದೆ. ಈ ಪ್ರದೇಶದಲ್ಲಿ ವಿಶಿಷ್ಟವಾದ ಶೈಲಿಗಳಿವೆ, ಏಕೆಂದರೆ ಅರಮನೆಗಳು ಮತ್ತು ಊಳಿಗಮಾನ್ಯ ಅಧಿಪತಿಗಳ ದೊಡ್ಡ ಮಹಲುಗಳು ಸಾಮಾನ್ಯರ ಮನೆಗಳಿಗಿಂತ ಭಿನ್ನವಾಗಿವೆ ಮತ್ತು ಧಾರ್ಮಿಕ ಸಮುದಾಯಗಳ ನಡುವೆ ಗಮನಾರ್ಹ ವ್ಯತ್ಯಾಸವಿದೆ. === ಸಂಯೋಜನೆ === ಎಲ್ಲಾ ರಚನೆಗಳ ಪ್ರಾಥಮಿಕ ಅಂಶಗಳು ಒಂದೇ ಆಗಿರುತ್ತವೆ. ಮೂಲ ಮಾದರಿಯು ಸಾಮಾನ್ಯವಾಗಿ ವೃತ್ತಾಕಾರದ, ಚದರ ಅಥವಾ ಆಯತಾಕಾರದ ಸರಳ ಆಕಾರಗಳನ್ನು ಹೊಂದಿದ್ದು, ಅಗತ್ಯನುಸಾರ ವಿಕಸನಗೊಂಡ ಆಧಾರಧ ಮೇಲ್ಛಾವಣಿಯನ್ನು ಹೊಂದಿದೆ. ಕೇರಳದ ವಾಸ್ತುಶೈಲಿಯ ಅತ್ಯಂತ ವಿಶಿಷ್ಟವಾದ ದೃಶ್ಯ ರೂಪವೆಂದರೆ ಮನೆಯ ಗೋಡೆಗಳನ್ನು ರಕ್ಷಿಸಲು ಮತ್ತು ಭಾರೀ ಮಳೆಗಾಲವನ್ನು ತಡೆದುಕೊಳ್ಳಲು ನಿರ್ಮಿಸಲಾದ ಉದ್ದವಾದ, ಕಡಿದಾದ ಇಳಿಜಾರಾದ ಮೇಲ್ಛಾವಣಿ, ಸಾಮಾನ್ಯವಾಗಿ ಹಂಚು ಅಥವಾ ತಾಳೆ ಗರಿಗಳ ಮತ್ತು ಹುಲ್ಲಿನ ಹೊದಿಕೆಯಿಂದ ಮಾಡಲಾಗುತ್ತದೆ. ಇದನ್ನು ಗಟ್ಟಿಯಾದ ಮರ ಮತ್ತು ಮರದಿಂದ ಮಾಡಿದ ಛಾವಣಿಯ ಚೌಕಟ್ಟಿನ ಮೇಲೆ ರಚಿಸಲಾಗುತ್ತದೆ. ರಚನಾತ್ಮಕವಾಗಿ ಛಾವಣಿಯ ಚೌಕಟ್ಟನ್ನು ಉಷ್ಣವಲಯದ ಹವಾಮಾನದಲ್ಲಿ ತೇವಾಂಶ ಮತ್ತು ಕೀಟಗಳ ವಿರುದ್ಧ ರಕ್ಷಣೆಗಾಗಿ ನೆಲದಿಂದ ಎತ್ತರಿಸಿದ ಸ್ತಂಭದ ಮೇಲೆ ನಿರ್ಮಿಸಲಾದ ಗೋಡೆಗಳ ಮೇಲಿನ ಕಂಬಗಳ ಮೇಲೆ ನಿರ್ಮಿಸಲಾಗುತ್ತದೆ. ಹೆಚ್ಚಾಗಿ ಗೋಡೆಗಳು ಕೇರಳದಲ್ಲಿ ಹೇರಳವಾಗಿ ದೊರೆಯುವ ಮರಗಳಿಂದ ಕೂಡಿದ್ದವು. ಕೋಣೆಗೆ ಗಾಳಿ ಮತ್ತು ಬೆಳಕು ಯಥೇಚ್ಚವಾಗಿ ಬರುವಂತೆ ವಿಶಿಷ್ಟ ರೀತಿಯ ಕಿಟಕಿಗಳನ್ನು ಛಾವಣಿಯ ಎರಡು ಬದಿಗಳಲ್ಲಿ ವಿಕಸನಗೊಳಿಸಲಾಯಿತು. [[ಚಿತ್ರ:Koothambalam_at_Kerala_Kalamandalam.jpg|right|thumb| ಕೇರಳದ ಹೆಚ್ಚಿನ ಕಟ್ಟಡಗಳು ಕಡಿಮೆ ಎತ್ತರದಂತೆ ಕಾಣಲು, ಮೇಲ್ಛಾವಣಿಗಳ ಅತಿಯಾದ ಇಳಿಜಾರು ಕಾರಣವಾಗಿದ್ದು ಮಳೆ ಮತ್ತು ನೇರ ಸೂರ್ಯನ ಬೆಳಕಿನಿಂದ ಗೋಡೆಗಳನ್ನು ರಕ್ಷಿಸುವ ಉದ್ದೇಶಿಸದಿಂದ ಮಾಡಲಾಗಿದೆ.]] [[ವಾಸ್ತುಶಾಸ್ತ್ರ|ವಾಸ್ತು]] ಶೈಲಿಗಳನ್ನು ಅಭಿವೃದ್ಧಿಪಡಿಸುವಲ್ಲಿ ವಾಸ್ತುವಿನ ನಂಬಿಕೆ ವ್ಯವಸ್ಥೆಯು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಮೂಲ ಆಧಾರವಾಗಿರುವ ನಂಬಿಕೆಯೆಂದರೆ, ಭೂಮಿಯ ಮೇಲೆ ನಿರ್ಮಿಸಲಾದ ಪ್ರತಿಯೊಂದು ರಚನೆಯು ತನ್ನದೇ ಆದ ಜೀವಾತ್ಮವನ್ನು ಹೊಂದಿದೆ. ಅದು ಅದರ ಸುತ್ತಮುತ್ತಲಿನ ಪ್ರಕ್ರತಿಯ ಮೂಲಕ ರೂಪುಗೊಂಡ ಆತ್ಮ ಮತ್ತು ವ್ಯಕ್ತಿತ್ವ. ಕೇರಳವು ಸಂಪೂರ್ಣವಾಗಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಪ್ರಮುಖ ವಿಜ್ಞಾನವೆಂದರೆ ತಚ್ಚು-ಶಾಸ್ತ್ರ (ಬಟ್ಟೆಗಾರಿಕೆಯ ವಿಜ್ಞಾನ). ಇದು ಮರದ ಸುಲಭವಾಗಿ ಲಭ್ಯತೆ ಮತ್ತು ಭಾರೀ ಬಳಕೆಯಾಗಿದೆ. ಥಾಚು ಪರಿಕಲ್ಪನೆಯು ಮರವನ್ನು ಜೀವಂತ ರೂಪದಿಂದ ಪಡೆಯಲಾಗಿದೆ ಎಂದು ಒತ್ತಿಹೇಳುತ್ತದೆ. ಮರವನ್ನು ನಿರ್ಮಾಣಕ್ಕಾಗಿ ಬಳಸಿದಾಗ, ಅದರ ಸ್ವಂತ ಜೀವನವನ್ನು ಅದರ ಸುತ್ತಮುತ್ತಲಿನ ಮತ್ತು ಅದರೊಳಗೆ ವಾಸಿಸುವ ಜನರೊಂದಿಗೆ ಸಾಮರಸ್ಯದಿಂದ ಸಂಯೋಜಿಸಲ್ಪಡಬೇಕು. ಅದು ಕೊಚ್ಚಿ ನಿರ್ಮಾಣದ ಕಥೆ. === ಸಾಮಗ್ರಿಗಳು === ಕೇರಳದಲ್ಲಿ ನಿರ್ಮಾಣಕ್ಕೆ ಲಭ್ಯವಿರುವ ನೈಸರ್ಗಿಕ ಕಟ್ಟಡ ಸಾಮಗ್ರಿಗಳೆಂದರೆ ಕಲ್ಲುಗಳು, ಮರ, ಮಣ್ಣು ಮತ್ತು ತಾಳೆ ಗರಿಗಳು. ಗ್ರಾನೈಟ್ ಬಲವಾದ ಮತ್ತು ಬಾಳಿಕೆ ಬರುವ ಕಟ್ಟಡ ಕಲ್ಲು. ಆದಾಗ್ಯೂ ಅದರ ಲಭ್ಯತೆಯು ಬಹುತೇಕ ಎತ್ತರದ ಪ್ರದೇಶಗಳಿಗೆ ಮತ್ತು ಇತರ ವಲಯಗಳಿಗೆ ಮಾತ್ರ ಸೀಮಿತವಾಗಿದೆ. ಈ ಕಾರಣದಿಂದಾಗಿ, ಕಲ್ಲುಗಣಿಗಾರಿಕೆ, ಕುಸುರಿ ಮತ್ತು ಕಲ್ಲಿನ ಶಿಲ್ಪಕಲೆಗಳಲ್ಲಿ ಕೌಶಲ್ಯವು ಕೇರಳದಲ್ಲಿ ವಿರಳವಾಗಿದೆ. ಮತ್ತೊಂದೆಡೆ ಕೆಂಪು ಕಲ್ಲು (ಲ್ಯಾಟರೈಟ್ ) ಹೆಚ್ಚಿನ ವಲಯಗಳಲ್ಲಿ ಹೊರಬೆಳೆಯಾಗಿ ಕಂಡುಬರುವ ಅತ್ಯಂತ ಹೇರಳವಾಗಿರುವ ಕಲ್ಲು. ಆಳವಿಲ್ಲದ ಆಳದಲ್ಲಿ ಲಭ್ಯವಿರುವ ಮೃದುವಾದ ಲ್ಯಾಟರೈಟ್ ಅನ್ನು ಸುಲಭವಾಗಿ ಕತ್ತರಿಸಬಹುದು, ಧರಿಸಬಹುದು ಮತ್ತು ಇಟ್ಟಿಗೆಗಳಾಗಿ ಬಳಸಬಹುದು. ಇದು ಅಪರೂಪದ ಸ್ಥಳೀಯ ಕಲ್ಲು, ಇದು ವಾತಾವರಣದ ಗಾಳಿಗೆ ಒಡ್ಡಿಕೊಳ್ಳುವುದರೊಂದಿಗೆ ಬಲಗೊಂಡು ಬಾಳಿಕೆ ಬರುತ್ತದೆ. ಲ್ಯಾಟರೈಟ್ ಇಟ್ಟಿಗೆಗಳನ್ನು ಸೀಮೆಸುಣ್ಣದ ಗಾರೆಗಳಲ್ಲಿ ಬಂಧಿಸಿ ಗೋಡೆಗಳನ್ನು ಕಟ್ಟಬಹುದು. ಇದು ಸಾಂಪ್ರದಾಯಿಕ ಕಟ್ಟಡಗಳಲ್ಲಿ ಬಳಸಲಾಗುವ ಶ್ರೇಷ್ಠ ಬಂಧಕ ವಸ್ತುವಾಗಿದೆ. ತರಕಾರಿ ರಸಗಳ ಮಿಶ್ರಣಗಳಿಂದ ನಿಂಬೆ ಗಾರೆ ಶಕ್ತಿ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಛಿಸಬಹುದು. ಅಂತಹ ಉನ್ನತೀಕರಿಸಿದ ಗಾರೆಗಳನ್ನು ಗೋಡೆಸಾರಣೆ ಮಾಡಲು ಅಥವಾ ಉಬ್ಬುಚಿತ್ರಗಳನ್ನು ಮತ್ತು ಇತರ ಕಟ್ಟಡ ರಚನೆ ಕಾರ್ಯಗಳಲ್ಲಿ ಬಳಸಲಾಗುತ್ತಿತ್ತು. ಬಿದಿರಿನಿಂದ ತೇಗದವರೆಗೆ - ಹೇರಳವಾಗಿ ಲಭ್ಯವಿರುವ ಅನೇಕ ಮರಗಳನ್ನು ಪ್ರಧಾನ ರಚನಾತ್ಮಕ ವಸ್ತುವಾಗಿ ಬಳಸಲಾಗಿದೆ. ಬಹುಶಃ ಮರದ ಕೌಶಲದ ಆಯ್ಕೆ, ನಿಖರವಾದ ಜೋಡಣೆ, ಕಲಾತ್ಮಕ ಜೋಡಣೆ ಮತ್ತು ಕಂಬಗಳು, ಗೋಡೆಗಳು ಮತ್ತು ಛಾವಣಿಯ ಚೌಕಟ್ಟುಗಳಿಗೆ ಮರದ ಕೆಲಸದ ಸೂಕ್ಷ್ಮ ಕೆತ್ತನೆಗಳು ಕೇರಳದ ವಾಸ್ತುಶಿಲ್ಪದ ವಿಶಿಷ್ಟ ಲಕ್ಷಣಗಳಾಗಿವೆ. ಜೇಡಿಮಣ್ಣನ್ನು ಅನೇಕ ರೂಪಗಳಲ್ಲಿ ಬಳಸಲಾಗುತ್ತಿತ್ತು - ಗೋಡೆಗೆ, ಮರದ ಮಹಡಿಗಳನ್ನು ತುಂಬಲು ಮತ್ತು ಮಿಶ್ರಣಗಳೊಂದಿಗೆ ಬಳಸಲು ಮತ್ತು ಹದಗೊಳಿಸಿದ ನಂತರ ಇಟ್ಟಿಗೆಗಳು ಮತ್ತು ಅಂಚುಗಳನ್ನು ತಯಾರಿಸಲು ಇದರ ಬಳಕೆಯಾಗುತಿತ್ತು. ತಾಳೆ ಗರಿಗಳನ್ನು ಛಾವಣಿಗಳನ್ನು ಹುಲ್ಲಿನ ಮಾಡಲು ಮತ್ತು ವಿಭಜನಾ ಗೋಡೆಗಳನ್ನು ಮಾಡಲು ಪರಿಣಾಮಕಾರಿಯಾಗಿ ಬಳಸಲಾಗುತ್ತಿತ್ತು. [[ಚಿತ್ರ:Wood_carvings_on_the_ceiling_and_a_hanging_oillamp.jpg|thumb| ಶ್ರೀ ಪದ್ಮನಾಭಪುರಂ ಅರಮನೆಯ ಚಾವಣಿಯ ಮೇಲೆ ಮಾಡಲಾದ ವಿಶಿಷ್ಟವಾದ ಮರದ ಕೆತ್ತನೆಗಳು]] ವಸ್ತುಗಳ ಮಿತಿಗಳಿಂದಾಗಿ ಕೇರಳದ ವಾಸ್ತುಶೈಲಿಯ ನಿರ್ಮಾಣದಲ್ಲಿ ಒಂದು ಮಿಶ್ರ ವಿಧಾನವನ್ನು ವಿಕಸನಗೊಳಿಸಲಾಯಿತು. ದೇವಾಲಯಗಳಂತಹ ಪ್ರಮುಖ ಕಟ್ಟಡಗಳಲ್ಲಿಯೂ ಕಲ್ಲಿನ ಕೆಲಸವು ಸ್ತಂಭಕ್ಕೆ ಸೀಮಿತವಾಗಿತ್ತು. ಕೆಂಪು ಕಲ್ಲುಗಳನ್ನು (ಲ್ಯಾಟರೈಟ್) ಗೋಡೆಗಳಿಗೆ ಬಳಸಲಾಗುತ್ತಿತ್ತು. ಮರದ ಮೇಲ್ಛಾವಣಿಯ ರಚನೆಯು ಹೆಚ್ಚಿನ ಕಟ್ಟಡಗಳಿಗೆ ತಾಳೆ ಗರಿಯಿಂದ ಮುಚ್ಚಲ್ಪಟ್ಟಿದೆ ಮತ್ತು ಅಪರೂಪವಾಗಿ ಅರಮನೆಗಳು ಅಥವಾ ದೇವಾಲಯಗಳಿಗೆ ಹಂಚುಗಳಿಂದ ಮುಚ್ಚಲ್ಪಟ್ಟಿದೆ. ಲ್ಯಾಟರೈಟ್ ಗೋಡೆಗಳ ಹೊರಭಾಗವನ್ನು ಹಾಗೆಯೇ ಬಿಡಲಾಗಿದೆ ಅಥವಾ ಗೋಡೆಯ ಚಿತ್ರಗಳಿಗೆ ಆಧಾರವಾಗಿ ಕಾರ್ಯನಿರ್ವಹಿಸಲು ಸುಣ್ಣದ ಗಾರೆಯಿಂದ ಸಾರಣೆ ಮಾಡಲಾಗಿದೆ. ಕಲ್ಲಿನ ಶಿಲ್ಪವು ಮುಖ್ಯವಾಗಿ ಸ್ತಂಭದ ಭಾಗದಲ್ಲಿ (ಅಧಿಸ್ತಾನಗಳು) ಸಮತಲವಾದ ಭಾಗದಲ್ಲಿ ಅಚ್ಚು ಮಾಡಲ್ಪಟ್ಟಿದೆ. ಆದರೆ ಮರದ ಕೆತ್ತನೆಯು ಎಲ್ಲಾ ಅಂಶಗಳನ್ನು _ ಕಂಬಗಳು, ಆಧಾರಗಳು, ಮೇಲ್ಚಾವಣಿಗಳು, ಅಡ್ಡಕಂಬಗಳು, ಮತ್ತು ಮುಖ್ಯ ಆಧಾರದ ಆವರಣಗಳು ಒಳಗೊಂಡಿದೆ. ಕೇರಳದ ಭಿತ್ತಿಚಿತ್ರಗಳು ಕಂದುಬಣ್ಣದ ಛಾಯೆಗಳಲ್ಲಿ ಒದ್ದೆಯಾದ ಗೋಡೆಗಳ ಮೇಲೆ ತರಕಾರಿ ಬಣ್ಣಗಳನ್ನು ಹೊಂದಿರುವ ವರ್ಣಚಿತ್ರಗಳಾಗಿವೆ. ಸ್ಥಳೀಯವಾಗಿ ಲಭ್ಯವಿರುವ ಕಚ್ಚಾ ವಸ್ತುಗಳ ಅಳವಡಿಕೆ ಮತ್ತು ವಾಸ್ತುಶಿಲ್ಪದ ಅಭಿವ್ಯಕ್ತಿ ಮಾಧ್ಯಮವಾಗಿ ಅವುಗಳ ನಿರಂತರ ರೂಪಾಂತರವು ಕೇರಳ ಶೈಲಿಯ ಪ್ರಮುಖ ಲಕ್ಷಣವಾಗಿದೆ. == ರಚನೆ == === ಧಾರ್ಮಿಕ ವಾಸ್ತುಶಿಲ್ಪ === ==== ದೇವಾಲಯದ ವಾಸ್ತುಶಿಲ್ಪ ==== [[ಚಿತ್ರ:Madhurtemple.jpg|thumb|ಮಧೂರು ದೇವಸ್ಥಾನ, [[ಕಾಸರಗೋಡು]], ಕೇರಳ]] ಕೇರಳ ರಾಜ್ಯದಲ್ಲಿ ೨೦೦೦ ಕ್ಕೂ ಹೆಚ್ಚು ಸಂಖ್ಯೆಯ ದೇವಾಲಯಗಳು ಭಾರತದ ಯಾವುದೇ ಪ್ರದೇಶಗಳಿಗೆ ಹೊಂದಿಕೆಯಾಗುವುದಿಲ್ಲ. ಕೇರಳದ ದೇವಾಲಯಗಳು ತಂತ್ರ-ಸಮುಚಯಂ ಮತ್ತು ಶಿಲ್ಪರತ್ನಂ ಎಂಬ ಎರಡು ದೇವಾಲಯ ನಿರ್ಮಾಣ ಪ್ರಬಂಧಗಳ ಕಟ್ಟುನಿಟ್ಟಿನ ಅನುಸಾರವಾಗಿ ಹೆಚ್ಚು ಅಭಿವೃದ್ಧಿ ಹೊಂದಿದವು. ಮೊದಲನೆಯದು ಶಕ್ತಿಯ ಹರಿವನ್ನು ನಿಯಂತ್ರಿಸುವ ರಚನೆಗಳನ್ನು ಅಭಿವೃದ್ಧಿಪಡಿಸುವಲ್ಲಿ ವ್ಯವಹರಿಸುತ್ತದೆ, ಇದರಿಂದಾಗಿ ಧನಾತ್ಮಕ ಶಕ್ತಿಯು ಹರಿಯುತ್ತದೆ, ಆದರೆ ಋಣಾತ್ಮಕ ಶಕ್ತಿಯು ರಚನೆಯೊಳಗೆ ಹಿಂದುಳಿದಂತೆ ಮಾಡುವುದಿಲ್ಲ; ಆದರೆ ಎರಡನೆಯದು ಕಲ್ಲು ಮತ್ತು ಮರದ ವಾಸ್ತುಶಿಲ್ಪವನ್ನು ಅಭಿವೃದ್ಧಿಪಡಿಸುವಲ್ಲಿ ವ್ಯವಹರಿಸುತ್ತದೆ, ಪ್ರತಿ ಕೆತ್ತಿದ ರಚನೆಯು ತನ್ನದೇ ಆದ ಜೀವ ಮತ್ತು ವ್ಯಕ್ತಿತ್ವವನ್ನು ಹೀರಿಕೊಳ್ಳುತ್ತದೆ. <ref>{{Cite web|url=http://www.keralahistory.ac.in/keralaarchitecture.htm|title=Archived copy|archive-url=https://web.archive.org/web/20110721082519/http://www.keralahistory.ac.in/keralaarchitecture.htm|archive-date=2011-07-21|access-date=2011-05-28}}</ref> ===== ಕೇರಳ ದೇವಾಲಯದ ಅಂಶಗಳು ಮತ್ತು ವೈಶಿಷ್ಟ್ಯಗಳು ===== * '''ಶ್ರೀ-ಕೋವಿಲ್''' [[ಚಿತ್ರ:Tkm1.jpg|right|thumb| ಕೇರಳದ ದೇವಾಲಯಗಳ ವೃತ್ತಾಕಾರದ ಶ್ರೀಕೋವಿಲ್ ಶೈಲಿ]] ಒಳಗಿನ ಗರ್ಭಗುಡಿಯಲ್ಲಿ ಪ್ರಧಾನ ದೇವರ ವಿಗ್ರಹವನ್ನು ಸ್ಥಾಪಿಸಿ ಪೂಜಿಸಲಾಗುತ್ತದೆ. ಇದು ಸ್ವತಂತ್ರ ರಚನೆಯಾಗಿರಬೇಕು, ಯಾವುದೇ ಸಂಪರ್ಕಗಳಿಲ್ಲದ ಇತರ ಕಟ್ಟಡಗಳಿಂದ ಬೇರ್ಪಟ್ಟಿರುತ್ತದೆ ಮತ್ತು ಅದರ ಸ್ವಂತ ಛಾವಣಿಯನ್ನು ಇತರ ಕಟ್ಟಡ ಗಳೊಂದಿಗೆ ಹಂಚಿಕೊಳ್ಳುವುದಿಲ್ಲ. ಶ್ರೀ-ಕೋವಿಲ್ ಯಾವುದೇ ಕಿಟಕಿಗಳನ್ನು ಹೊಂದಿಲ್ಲ ಮತ್ತು ಹೆಚ್ಚಾಗಿ ಪೂರ್ವಕ್ಕೆ ತೆರೆಯುವ (ಕೆಲವೊಮ್ಮೆ ಇದು ಪಶ್ಚಿಮಕ್ಕೆ ಸಂಭವಿಸುತ್ತದೆ, ಆದರೆ ಕೆಲವು ದೇವಾಲಯಗಳು ಉತ್ತರಾಭಿಮುಖವಾದ ಬಾಗಿಲನ್ನು ಅದರ ವಿಶೇಷತೆಯಾಗಿ ಹೊಂದಿವೆ, ಆದರೆ ಯಾವುದೇ ದೇವಾಲಯಗಳು ದಕ್ಷಿಣವನ್ನು ಹೊಂದಿರುವುದಿಲ್ಲ- ಎದುರಿಸುತ್ತಿರುವ ಬಾಗಿಲು) ಕೇವಲ ಒಂದು ದೊಡ್ಡ ಬಾಗಿಲನ್ನು ಹೊಂದಿವೆ. ಶ್ರೀಕೋವಿಲ್ ಅನ್ನು ವಿವಿಧ ಯೋಜನಾ ಆಕಾರಗಳಲ್ಲಿ ನಿರ್ಮಿಸಬಹುದು - ಚದರ, ಆಯತಾಕಾರದ, ವೃತ್ತಾಕಾರ, ಅಥವಾ ಅಷ್ತಭುಜಾಕ್ರಿತಿ. ಇವುಗಳಲ್ಲಿ, ಚೌಕದ ರಚನೆಯು ಕೇರಳದಾದ್ಯಂತ ಹೆಚ್ಚಿನ ಪ್ರದೆಶದಲ್ಲಿ ಕಂಡುಬರುತ್ತದೆ. ಚದರ ಆಕಾರವು ಮೂಲತಃ ವೈದಿಕ ಅಗ್ನಿ ಬಲಿಪೀಠದ ರೂಪವಾಗಿದೆ ಮತ್ತು ವೈದಿಕ ಕ್ರಮಗಳನ್ನು ಅನ್ನು ಬಲವಾಗಿ ಸೂಚಿಸುತ್ತದೆ. ಇದನ್ನು ವಾಸ್ತುಶಾಸ್ತ್ರದ ಗ್ರಂಥಗಳಲ್ಲಿ ದೇವಾಲಯದ ನಾಗರ ಶೈಲಿ ಎಂದು ವರ್ಗೀಕರಿಸಲಾಗಿದೆ. ಆಯತಾಕಾರದ ರಚನೆಯಲ್ಲಿ ಅನಂತಶಯನ ವಿಷ್ಣು (ಒರಗಿರುವ ಭಂಗಿಯಲ್ಲಿರುವ ಭಗವಾನ್ ವಿಷ್ಣು) ಮತ್ತು ಸಪ್ತ ಮಾತೃಕೆಗಳಿಗೆ (ಏಳು ಮಾತೃದೇವತೆಗಳು) ಅಳವಡಿಸಲಾಗಿದೆ. ವೃತ್ತಾಕಾರದ ರಚನೆ ಮತ್ತು ಅಷ್ತಭುಜಾಕ್ರರತಿ ರಚನೆಯು ಭಾರತದ ಇತರ ಭಾಗಗಳಲ್ಲಿ ಅಪರೂಪ ಮತ್ತು ಕೇರಳದ ಆಧುನಿಕ ವಾಸ್ತುಶಿಲ್ಪದಲ್ಲಿಯೂ ತಿಳಿಸಿಲ್ಲ. ಆದರೆ ಅವು ದೇವಾಲಯಗಳ ಪ್ರಮುಖ ಗುಂಪನ್ನು ರೂಪಿಸುತ್ತವೆ. ವೃತ್ತಾಕಾರದ ರಚನೆಯು ಕೇರಳದ ದಕ್ಷಿಣ ಭಾಗದಲ್ಲಿ ಬೌದ್ಧಧರ್ಮದ ಪ್ರಭಾವಕ್ಕೆ ಒಳಗಾದ ಪ್ರದೇಶಗಳಲ್ಲಿ ಹೆಚ್ಚಿನ ಪ್ರಾಧಾನ್ಯತೆಯನ್ನು ತೋರಿಸುತ್ತದೆ. ಅಷ್ತಭುಜಾಕ್ರಿತಿ ರಚನೆಯು ಅರ್ಧವೃತ್ತ ಮತ್ತು ಚೌಕದ ಸಂಯೋಜನೆಯಾಗಿದೆ ಮತ್ತು ಇದು ಕರಾವಳಿ ಪ್ರದೇಶದಾದ್ಯಂತ ವಿರಳವಾಗಿ ಕಂಡು ಬರುತ್ತದೆ. ವೃತ್ತಾಕಾರದ ದೇವಾಲಯಗಳು ವಾಸರ ವರ್ಗಕ್ಕೆ ಸೇರಿವೆ. ಇದಕ್ಕೆ ಅಪವಾದವಾದವೆಂಬಂತೆ, ವೃತ್ತ-ದೀರ್ಘವೃತ್ತದ ಬದಲಾವಣೆಯು ವೈಕ್ಕಂನಲ್ಲಿರುವ ಶಿವ ದೇವಾಲಯದಲ್ಲಿ ಕಂಡುಬರುತ್ತದೆ. ದ್ರಾವಿಡ ವರ್ಗಕ್ಕೆ ಸೇರಿದ ಬಹುಭುಜಾಕೃತಿಯ ಆಕಾರಗಳನ್ನು ದೇವಾಲಯದ ರಚನೆಗಳಲ್ಲಿ ಅಪರೂಪವಾಗಿ ಅಳವಡಿಸಿಕೊಳ್ಳಲಾಗುತ್ತದೆ ಆದರೆ ಅವು ಶಿಖರದ ವೈಶಿಷ್ಟ್ಯವಾಗಿ ಬಳಸಲ್ಪಡುತ್ತವೆ. ತಂತ್ರಸಮುಚಯಂ ಪ್ರಕಾರ, ಪ್ರತಿ ಶ್ರೀಕೋವಿಲ್ ಅನ್ನು ತಟಸ್ಥವಾಗಿ ಅಥವಾ ಏಕೀಕೃತವಾಗಿ ಅಥವಾ ಸ್ವತಂತ್ರವಾಗಿ ನಿರ್ಮಿಸಬೇಕು. ಏಕೀಕೃತ ದೇವಾಲಯಗಳಿಗೆ, ಒಟ್ಟಾರೆ ಎತ್ತರವನ್ನು ದೇಗುಲದ ಅಗಲದ ೧ ೩/೭/ ರಿಂದ ೨ ೧/೮ ಎಂದು ತೆಗೆದುಕೊಳ್ಳಲಾಗುತ್ತದೆ ಮತ್ತು ಅವನ್ನು ೫ ವರ್ಗಗಳಾಗಿ ವರ್ಗೀಕರಿಸಲಾಗಿದೆ ಅವುಗಳೆಂದರೆ ; ''ಶಾಂತಿಕ, ಪೂರ್ಣಿಕಾ, ಯಯಾದ, ಅಚ್ಯುತ, ಮತ್ತು ಸವಕಾಮಿಕ'' - ದೇವಾಲಯದ ರೂಪದ ಎತ್ತರದೊಂದಿಗೆ. ಒಟ್ಟು ಎತ್ತರವನ್ನು ಮೂಲತಃ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಕೆಳಗಿನ ಅರ್ಧಭಾಗದ ನೆಲಮಾಳಿಗೆ, ಕಂಬ ಅಥವಾ ಗೋಡೆ (ಸ್ತಂಭ ಅಥವಾ ಭಿತ್ತಿ) ಮತ್ತು ಪ್ರಸ್ತಾರ ಗಳು ಎತ್ತರದಲ್ಲಿ ೧:೨:೧ ಅನುಪಾತದಲ್ಲಿವೆ. ಅಂತೆಯೇ, ಮೇಲಿನ ಅರ್ಧಭಾಗದ ಕುತ್ತಿಗೆ (ಗ್ರೀವ), ಛಾವಣಿಯ ಗೋಪುರ (ಶಿಖರ), ಮತ್ತು ಕಲಶಗಳನ್ನು ಒಂದೇ ಅನುಪಾತದಲ್ಲಿ ವಿಂಗಡಿಸಲಾಗಿದೆ. ಆದಿಸ್ಥಾನ ಅಥವಾ ಅಡಿಪಾಯವು ಸಾಮಾನ್ಯವಾಗಿ ಕಪ್ಪುಕಲ್ಲಿ (ಗ್ರಾನೈಟ್‌ನಲ್ಲಿ )ದೆ ಆದರೆ ಮೇಲ್ಬಾಗದ ರಚನೆಯನ್ನು ಕೆಂಪು ಕಲ್ಲಿನಲ್ಲಿ (ಲ್ಯಾಟರೈಟ್‌ನಲ್ಲಿ) ನಿರ್ಮಿಸಲಾಗಿದೆ. ಮೇಲ್ಛಾವಣಿಗಳು ಸಾಮಾನ್ಯವಾಗಿ ಇತರ ದೇವಾಲಯದ ರಚನೆಗಳಿಗಿಂತ ಎತ್ತರವಾಗಿರುತ್ತವೆ. ದೇಗುಲದ ರಚನಾತ್ಮಕ ಮೇಲ್ಛಾವಣಿಯನ್ನು ಕಲ್ಲಿನ ಕಂಬ ಆಧಾರಿತ ಗುಮ್ಮಟವಾಗಿ ನಿರ್ಮಿಸಲಾಗಿದೆ; ಆದಾಗ್ಯೂ ಹವಾಮಾನದ ಬದಲಾವಣೆಗಳಿಂದ ಅದನ್ನು ರಕ್ಷಿಸುವ ಸಲುವಾಗಿ ಹಲಗೆಗಳು, ಹಂಚುಗಳು ಮತ್ತು ಮರದ ಚೌಕಟ್ಟಿನಿಂದ ಮಾಡಲ್ಪಟ್ಟ ಛಾವಣಿಯಿಂದ ಅದನ್ನು ಮುಚ್ಚಲಾಗಿದೆ. ಈ ಇಳಿಜಾರಿನಂತಿರುವ ಮೇಲ್ಛಾವಣಿಯು ಅದರ ಪ್ರಕ್ಷೇಪಿತ ರಚನೆಗಳೊಂದಿಗೆ ಕೇರಳದ ದೇವಾಲಯಕ್ಕೆ ವಿಶಿಷ್ಟ ರೂಪವನ್ನು ನೀಡಿತು. ತಾಮ್ರದಿಂದ ಮಾಡಿದ ಕಲಶವು, ವಿಗ್ರಹವನ್ನು ಸ್ಥಾಪಿಸಿದ ದೇವಾಲಯದ ಕೇಂದ್ರಬಿಂದುವನ್ನು ಸೂಚಿಸುವ ಶಿಖರಕ್ಕೆ ಕಿರೀಟದ ಸದ್ರಶವಾಗಿದೆ. [[ಚಿತ್ರ:Kotimaram.jpg|right|thumb| ಕೇರಳದ ಎಲ್ಲಾ ದೇವಾಲಯಗಳಲ್ಲಿ ಧ್ವಜಸ್ತಂಭವು ಸಾಮಾನ್ಯವಾಗಿ ಕಂಡುಬರುತ್ತದೆ]] ಸಾಮಾನ್ಯವಾಗಿ ಶ್ರೀಕೋವಿಲ್ನ ಬುಡಭಾಗವು ಎತ್ತರದಲ್ಲಿದೆ ಮತ್ತು ವಿಮಾನ ಅಥವಾ ೩ ಅಥವಾ ೫ ಮೆಟ್ಟಿಲುಗಳನ್ನು ಹೊಂದಿದೆ. ಮೆಟ್ಟಿಲುಗಳನ್ನು ಸೋಪಾನಪಾಡಿ ಎಂದು ಕರೆಯಲಾಗುತ್ತದೆ ಮತ್ತು ಸೋಪಾನಪಾಡಿಯ ಬದಿಗಳಲ್ಲಿ, ದ್ವಾರಪಾಲಕರು (ಬಾಗಿಲಿನ ಕಾವಲುಗಾರರು) ಎಂದು ಕರೆಯಲ್ಪಡುವ ಎರಡು ದೊಡ್ಡ ಪ್ರತಿಮೆಗಳು ದೇವರನ್ನು ಕಾಪಾಡಲು ನಿಂತಿರುತ್ತವೆ. ಕೇರಳದ ವಿಧಿ ವಿಧಾನಗಳ ಪ್ರಕಾರ, ಪ್ರಧಾನ ಅರ್ಚಕ (ತಂತ್ರಿ) ಮತ್ತು ಎರಡನೇ ಅರ್ಚಕ (ಮೇಲ್ಶಾಂತಿ) ಮಾತ್ರ ಶ್ರೀ-ಕೋವಿಲ್‌ಗೆ ಪ್ರವೇಶಿಸಲು ಅವಕಾಶವಿದೆ. * '''ನಮಸ್ಕಾರ ಮಂಟಪ''' ನಮಸ್ಕಾರ ಮಂಟಪವು ಎತ್ತರದ ವೇದಿಕೆಯಲ್ಲಿದ್ದು, ಕಂಬಗಳಿಂದ ಅಲಂಕ್ರತವಾದ ಮತ್ತು ಗೋಪುರಾಕರದ ಛಾವಣಿಯ ಚೌಕಾಕಾರದ ಮಂಟಪವಾಗಿದೆ. ಮಂಟಪದ ಗಾತ್ರವನ್ನು ದೇವಾಲಯದ ಅಗಲದಿಂದ ನಿರ್ಧರಿಸಲಾಗುತ್ತದೆ. ಸರಳ ರಚನೆಯ ಮಂಟಪಗಳು ನಾಲ್ಕು ಮೂಲೆಯಲ್ಲಿ ಕಂಬಗಳನ್ನು ಹೊಂದಿದೆ; ಆದರೆ ದೊಡ್ಡ ಮಂಟಪಗಳಿಗೆ ಎರಡು ಜೊತೆ ಕಂಬಗಳನ್ನು ಒದಗಿಸಲಾಗಿದೆ; ಒಳಗೆ ನಾಲ್ಕು ಮತ್ತು ಹೊರಗೆ ಹನ್ನೆರಡು. ವೃತ್ತಾಕಾರದ, ಅಂಡಾಕಾರದ ಮತ್ತು ಬಹುಭುಜಾಕೃತಿಯ ಆಕಾರಗಳ ಮಂಟಪಗಳನ್ನು ಪಠ್ಯಗಳಲ್ಲಿ ಉಲ್ಲೇಖಿಸಲಾಗಿದೆ, ಆದರೆ ಅವು ಕೇರಳದ ದೇವಾಲಯಗಳಲ್ಲಿ ಕಂಡುಬರುವುದಿಲ್ಲ. ಮಂಟಪಗಳನ್ನು ವೈದಿಕ-ತಾಂತ್ರಿಕ ವಿಧಿಗಳನ್ನು ನಡೆಸಲು ಬಳಸಲಾಗುತ್ತದೆ. * '''ನಾಲಂಬಲಂ''' [[ಚಿತ್ರ:Peruvanam-temple-b.jpg|right|thumb| ದೇವಾಲಯದ ಹೊರಭಾಗವನ್ನು ಚುಟ್ಟುಅಂಬಲಂ ಎಂದು ಕರೆಯಲಾಗುತ್ತದೆ]] ದೇಗುಲ ಮತ್ತು ಮಂಟಪ ಕಟ್ಟಡವನ್ನು ನಾಲಂಬಲಂ ಎಂಬ ಆಯತಾಕಾರದ ರಚನೆಯಲ್ಲಿ ಸುತ್ತುವರಿದಿದೆ. ನಾಲಂಬಲಂನ ಹಿಂಭಾಗ ಮತ್ತು ಪಕ್ಕದ ಸಭಾಂಗಣಗಳು ಧಾರ್ಮಿಕ ಆರಾಧನೆಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳಿಗೆ ಸೇವೆ ಸಲ್ಲಿಸಲು ಬಳಸಲ್ಪಡುತದೆ. ಮುಂಭಾಗದ ಸಭಾಂಗಣವನ್ನು ಎರಡು ಭಾಗಗಳಾಗಿ ವಿಭಜಿಸಲಾಗಿದೆ. ಈ ಎರಡು ಸಭಾಂಗಣಗಳು; ಬ್ರಾಹ್ಮಣರ ಊಟದ ಉಪಯೋಗಕ್ಕೆ ಹಾಗೂ ಯಾಗಗಳನ್ನು ಮಾಡಲು ಮತ್ತು ಇನ್ನೊಂದು ಭಾಗ (ಕೂತುಅಂಬಲಗಳ)ವನ್ನು ಕೂತು ಮತ್ತು ಭಿತ್ತಿಚಿತ್ರಗಳಂತಹ ದೇವಾಲಯದ ಕಲೆಗಳನ್ನು ಪ್ರದರ್ಶಿಸಲು ಅಗ್ರಸಾಲೆಗಳಾಗಿ ಬಳಸುತ್ತಿದ್ದರು. ಕೆಲವು ಸಂದರ್ಭಗಳಲ್ಲಿ, ಕೂತುಅಂಬಲಗಳು ನಾಲಂಬಲಂ ಹೊರಗೆ ಪ್ರತ್ಯೇಕ ರಚನೆಯಾಗಿರುತ್ತಿದ್ದವು. ಪ್ರತ್ಯೇಕಿಸಲಾಗುತ್ತದೆ. * '''ಬಲಿತಾರ''' [[ಚಿತ್ರ:0507-Kodimaram2.jpg|right|thumb| ಚುಟ್ಟುಅಂಬಲಂನಲ್ಲಿರುವ ದೇವಸ್ಥಾನದ ಧ್ವಜಸ್ತಂಭ]] ನಾಳಂಬಲಂನ ಪ್ರವೇಶದ್ವಾರದಲ್ಲಿ, ಬಲಿತಾರಾ ಎಂದು ಕರೆಯಲ್ಪಡುವ ಚದರ ಆಕಾರದ ಎತ್ತರದ ಕಲ್ಲಿನ ಬಲಿಪೀಠವನ್ನು ಕಾಣಬಹುದು. ಈ ಬಲಿಪೀಠವನ್ನು ದೇವಮಾನವರು ಮತ್ತು ಇತರ ಆತ್ಮಗಳಿಗೆ ಧಾರ್ಮಿಕ ಅರ್ಪಣೆಗಳನ್ನು ಮಾಡಲು ಬಳಸಲಾಗುತ್ತದೆ. ನಾಳಂಬಲದ ಒಳಗೆ, ಬಲಿಕಲ್ಲುಗಳು ಎಂದು ಕರೆಯಲ್ಪಡುವ ಹಲವಾರು ಸಣ್ಣ ಕಲ್ಲುಗಳನ್ನು ಕಾಣಬಹುದು, ಇದನ್ನು ಅದೇ ಉದ್ದೇಶಕ್ಕಾಗಿ ಉದ್ದೇಶಿಸಲಾಗಿದೆ. * '''ಚುಟ್ಟುಅಂಬಲಂ''' [[ಚಿತ್ರ:Varikkasseri_Gopuram.jpg|right|thumb| ಗೋಪ್ಪುರಂ ಅಥವಾ ಗೇಟ್‌ಹೌಸ್]] ದೇವಾಲಯದ ಗೋಡೆಗಳ ಒಳಗಿನ ಹೊರಗಿನ ರಚನೆಯನ್ನು ಚುಟ್ಟುಅಂಬಲಂ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಚುಟ್ಟುಅಂಬಲವು ಮುಖ-ಮಂಟಪ ಅಥವಾ ತಾಳ-ಮಂಟಪ ಎಂದು ಕರೆಯಲ್ಪಡುವ ಮುಖ್ಯ ಮಂಟಪವನ್ನು ಹೊಂದಿದೆ. ಮುಖ-ಮಂಟಪವನ್ನು ಬೆಂಬಲಿಸುವ ಹಲವಾರು ಕಂಬಗಳನ್ನು ಹೊಂದಿದೆ. ಮತ್ತು ಮಂಟಪದ ಮಧ್ಯದಲ್ಲಿ ದ್ವಜಸ್ತಂಭವನ್ನು (ಪವಿತ್ರ ಧ್ವಜ-ಸ್ತಂಭ) ಹೊಂದಿರುತ್ತದೆ. ದೇವಾಲಯವು ಬೃಹತ್ ಗೋಡೆಯ (ಕ್ಷೇತ್ರ-ಮಡಿಲ್ಲುಕಲ್) ಸಹಾಯದಿಂದ ದ್ವಾರಗಳಿರುವ ಗೋಪುರಗಳಿಂದ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ. ಗೋಪುರವು ಸಾಮಾನ್ಯವಾಗಿ ಎರಡು ಅಂತಸ್ತಿನದ್ದಾಗಿದೆ, ಇದು ಎರಡು ಉದ್ದೇಶಗಳನ್ನು ಪೂರೈಸುತ್ತದೆ. ನೆಲ ಮಹಡಿಯು ಸಾಮಾನ್ಯವಾಗಿ ಹಬ್ಬಗಳ ಸಮಯದಲ್ಲಿ ಕುರತಿ ನೃತ್ಯ ಅಥವಾ ಒಟ್ಟನ್ ತುಳ್ಳಲ್‌ನಂತಹ ದೇವಾಲಯದ ನೃತ್ಯಗಳಿಗೆ ವೇದಿಕೆಯಾಗಿ ಬಳಸಲ್ಪಡುತ್ತದೆ. ಬದಿಗಳನ್ನು ಆವರಿಸಿರುವ ಮರದ ಜಾಡುಗಳನ್ನು ಹೊಂದಿರುವ ಮೇಲಿನ ಮಹಡಿಯು ಕೊತ್ತುಪುರ (ಡೋಲು ಬಾರಿಸುವ ಸಭಾಂಗಣ) ಆಗಿ ಕಾರ್ಯನಿರ್ವಹಿಸುತ್ತಿತ್ತು. ಚುಟ್ಟುಅಂಬಲಂ ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿ ಪ್ರವೇಶಕ್ಕೆ ಹೊರಗಿನಿಂದ ೪ ದ್ವಾರಗಳನ್ನು ಹೊಂದಿರುತ್ತದೆ. ದೇವಾಲಯದ ಸುತ್ತಲೂ ಭಕ್ತರು ಸಂಚರಿಸಲು ಅನುವು ಮಾಡಿಕೊಡಲು ಕಲ್ಲಿನ ಸುಸಜ್ಜಿತ ನಡಿಗೆ-ಮಾರ್ಗವು ದೇವಾಲಯದ ಸುತ್ತಲೂ ಕಂಡುಬರುತ್ತದೆ, ಕೆಲವು ದೊಡ್ಡ ದೇವಾಲಯಗಳಿಗೆ ಎರಡೂ ಬದಿಗಳಲ್ಲಿ ಬೃಹತ್ ಕಂಬಗಳಿಂದ ಮೇಲ್ಛಾವಣಿಯಿಂದ ಆವೃತವಾಗಿದೆ. ಚುಟ್ಟುಅಂಬಲವು ದ್ವಜವಿಲ್ಲಕ್ಕು ಅಥವಾ ದೈತ್ಯ ದೀಪಸ್ತಂಭಗಳನ್ನು ಹಲವಾರು ಸ್ಥಳಗಳಲ್ಲಿ ಹೊಂದಿರುತ್ತದೆ. ಹೆಚ್ಚಾಗಿ ಮುಖ-ಮಂಟಪಗಳಲ್ಲಿ ದೀಪಸ್ತಂಭಗಳಿರುತ್ತವೆ. * '''ಅಂಬಾಲ-ಕುಲಂ''' [[ಚಿತ್ರ:Ambalappuzha_Sri_Krishna_Temple.JPG|right|thumb| ಅಂಬಲಪ್ಪುರದ ಶ್ರೀ ಕೃಷ್ಣ ದೇವಾಲಯದಲ್ಲಿರುವ ಕೊಳ ಅಥವಾ ಅಂಬಲಕುಲಂ]] ಪ್ರತಿ ದೇವಾಲಯವು ದೇವಾಲಯದ ಸಂಕೀರ್ಣದಲ್ಲಿ ಪವಿತ್ರ ದೇವಾಲಯದ ಕೊಳ ಅಥವಾ ನೀರಿನ ಸರೋವರವನ್ನು ಹೊಂದಿರುತ್ತದೆ. ವಾಸ್ತು-ನಿಯಮಗಳ ಪ್ರಕಾರ, ನೀರನ್ನು ಧನಾತ್ಮಕ ಶಕ್ತಿಯ ಮೂಲ ಮತ್ತು ಎಲ್ಲಾ ಶಕ್ತಿಗಳ ಸಂಶ್ಲೇಷಣೆಯ ಸಮತೋಲನ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ದೇವಾಲಯದ ಸಂಕೀರ್ಣದಲ್ಲಿ ದೇವಾಲಯದ ಕೊಳ ಅಥವಾ ಅಂಬಲ ಕುಲಂ ಲಭ್ಯವಾಗುತ್ತದೆ. ದೇವಾಲಯದ ಕೊಳವನ್ನು ಸಾಮಾನ್ಯವಾಗಿ ಪುರೋಹಿತರು ಮಾತ್ರ ಆಚರಣೆಗಳನ್ನು ಪ್ರಾರಂಭಿಸುವ ಮೊದಲು ಪವಿತ್ರ ಸ್ನಾನ ಮತ್ತು ದೇವಾಲಯದೊಳಗಿನ ವಿವಿಧ ಪವಿತ್ರ ಆಚರಣೆಗಳಿಗೆ ಬಳಸುತ್ತಾರೆ. ಕೆಲವು ಸಂದರ್ಭಗಳಲ್ಲಿ, ದೇವಾಲಯಕ್ಕೆ ಪ್ರವೇಶಿಸುವ ಮೊದಲು ಭಕ್ತರು ಸ್ನಾನ ಮಾಡಲು ಪ್ರತ್ಯೇಕ ಕೊಳವನ್ನು ನಿರ್ಮಿಸಲಾಗುತ್ತದೆ. ಇಂದು ಹಲವಾರು ದೇವಾಲಯಗಳು ನಾಲಂಬಲಂ ಸಂಕೀರ್ಣದಲ್ಲಿ ಅಭಿಷೇಕದ ಉದ್ದೇಶಗಳಿಗಾಗಿ ಪವಿತ್ರ ನೀರನ್ನು ಪಡೆಯಲು ಮಣಿ-ಕೆನಾರ್ ಅಥವಾ ಪವಿತ್ರ ಬಾವಿಯನ್ನು ಹೊಂದಿವೆ. * '''ತೇವರಾಪುರ''' [[ಚಿತ್ರ:Koothambalam_at_Koodal_Maanikka_Temple.JPG|right|thumb| ಕೂತುಅಂಬಲಗಳು ದೇವಾಲಯದ ನೃತ್ಯಗಳು ಮತ್ತು ಇತರ ಕಲಾ ಪ್ರಕಾರಗಳನ್ನು ನಡೆಸಲು ಪ್ರಮುಖ ಸ್ಥಳಗಳಾಗಿವೆ. ಕೂತುಅಂಬಲದ ಮೇಲ್ಛಾವಣಿಯ ಎತ್ತರವು ಪಿರಮಿಡ್‌ಗಳನ್ನು ಹೋಲುತ್ತದೆ, ಇದು ಹೆಚ್ಚು ಭವ್ಯವಾಗಿದೆ ಮೆರುಗನ್ನು ನೀಡುತ್ತದೆ.]] ಸಾಮಾನ್ಯವಾಗಿ ನಾಲಂಬಲಂನಲ್ಲಿ, ದೇವರಿಗೆ ಬಡಿಸಲು ಮತ್ತು ಭಕ್ತಾದಿಗಳಿಗೆ ಪವಿತ್ರ ಪ್ರಸಾದವಾಗಿ ವಿತರಿಸಲು ಉದ್ದೇಶಿಸಿರುವ ಆಹಾರಗಳನ್ನು ಅಡುಗೆ ಮಾಡಲು ಪ್ರತ್ಯೇಕ ಸಂಕೀರ್ಣವನ್ನು ನಿರ್ಮಿಸಲಾಗುತ್ತದೆ. ಅಂತಹ ಸಂಕೀರ್ಣಗಳನ್ನು [[ಅಗ್ನಿ(ಹಿಂದೂ ದೇವತೆ)|ತೇವರಪುರ]] ಎಂದು ಕರೆಯಲಾಗುತ್ತದೆ, ಅಲ್ಲಿ ಪವಿತ್ರ ಬೆಂಕಿ ಅಥವಾ ಅಗ್ನಿಯನ್ನು ಆಹ್ವಾನಿಸಲಾಗುತ್ತದೆ. ===== ವಿಕಾಸದ ಹಂತಗಳು ===== [[ಚಿತ್ರ:Paliam_naalukettu.jpg|right|thumb| ಪಾಳಿಯಂ ನಲುಕೆಟ್ಟು ಸಂಕೀರ್ಣ]] [[ಚಿತ್ರ:Theyyam_Kovil_lighting_lady.jpg|right|thumb|250x250px| ಉತ್ತರ ಕೇರಳದ ''ಮಡಪ್ಪುರ'' (ಏಕಾಂಗಿ ಕೋವಿಲ್) ದಲ್ಲಿ [[ತೆಯ್ಯಂ]] ಆಚರಣೆಗಳನ್ನು ಕಾಲ ಕಾಲಕ್ಕೆ ನಡೆಸಲಾಗುತ್ತದೆ. ಅದರ ಸ್ವತಂತ್ರ, ಏಕೈಕ, ಹಂಚಿನ ಛಾವಣಿಯ ರಚನೆಗೆ ಹೆಸರುವಾಸಿಯಾಗಿದೆ. ಎಲ್ಲಾ ಮುತ್ತಪ್ಪನ್ ಮಡಪ್ಪುರಗಳು ಒಂದೇ ಶೈಲಿಯಲ್ಲಿ ರಚನೆಗೊಂಡಿವೆ. ಈ ರಚನೆಗಳು ಮುಖ್ಯವಾಗಿ ಕೇರಳದ ಉತ್ತರ ಮಲಬಾರ್ ಪ್ರದೇಶದಲ್ಲಿ ಕಂಡುಬರುತ್ತವೆ.]] ಅದರ ಶೈಲಿಯ ಬೆಳವಣಿಗೆಯಲ್ಲಿ, ದೇವಾಲಯದ ವಾಸ್ತುಶಿಲ್ಪವನ್ನು ಮೂರು ಹಂತಗಳಾಗಿ ವಿಂಗಡಿಸಬಹುದು. ಮೊದಲ ಹಂತವೆಂದರೆ ಬಂಡೆಯಿಂದ ಕತ್ತರಿಸಿದ ದೇವಾಲಯಗಳು. ಈ ಆರಂಭಿಕ ರೂಪವು ಬೌದ್ಧ ಗುಹೆ ದೇವಾಲಯಗಳಿಗೆ ಸಮಕಾಲೀನವಾಗಿದೆ. ಪ್ರಮಖ ವಾಗಿ ಕಲ್ಲಿನಲ್ಲಿ ಕೊರೆದ ದೇವಾಲಯಗಳು ದಕ್ಷಿಣ ಕೇರಳದಲ್ಲಿ ನೆಲೆಗೊಂಡಿವೆ - ತಿರುವನಂತಪುರಂ ಬಳಿಯ ವಿಝಿಂಜಂ ಮತ್ತು ಅಯಿರುರ್ಪಾರಾ, ಕೊಲ್ಲಂ ಬಳಿಯ ಕೊಟ್ಟುಕಲ್ ಮತ್ತು ಆಲಪ್ಪುಳದ ಬಳಿ ಕವಿಯೂರ್. ಇವುಗಳಲ್ಲಿ ಕವಿಯೂರಿನಲ್ಲಿರುವ ದೇವಾಲಯ ಒಂದು ಅತ್ಯುತ್ತಮ ಉದಾಹರಣೆಯಾಗಿದೆ. ಶಿವನಿಗೆ ಸಮರ್ಪಿತವಾಗಿರುವ ಕವಿಯೂರ್ ಗುಹೆ ದೇವಾಲಯವು ದೇವಾಲಯದ ಕೋಣೆ ಮತ್ತು ವಿಶಾಲವಾದ ಅರ್ಧಮಂಟಪವನ್ನು ಪಶ್ಚಿಮಕ್ಕೆ ಮುಖ ಮಾಡಿ ಜೋಡಿಸಲಾಗಿದೆ. ಸ್ತಂಭದ ಮುಂಭಾಗದಲ್ಲಿ ಮತ್ತು ಅರ್ಧಮಂಟಪದ ಒಳಗಿನ ಗೋಡೆಗಳ ಮೇಲೆ ದಾನಿ, ಗಡ್ಡಧಾರಿ ಋಷಿ, ಕುಳಿತಿ ಭಂಗಿಯಲ್ಲಿರುವ ನಾಲ್ಕು ಭುಜಗಳ ಗಣೇಶ ಮತ್ತು ದ್ವಾರಪಾಲಕರ ಉಬ್ಬು ಶಿಲ್ಪಗಳಿವೆ. ಇತರ ಗುಹಾ ದೇವಾಲಯಗಳು ಈ ಸಾಮಾನ್ಯ ಮಾದರಿಯ ದೇವಾಲಯ ಮತ್ತು ಮುಂಭಾಗದ ಕೋಣೆಯನ್ನು ಹೊಂದಿವೆ ಮತ್ತು ಅವು ಶಿವಾರಾಧನೆಯೊಂದಿಗೆ ಸಂಬಂಧ ಹೊಂದಿವೆ. ಶೈವ ಆರಾಧನೆಯ ಕುರುಹು ಆದ ಇದೇ ರೀತಿಯ ಬಂಡೆಯಿಂದ ಕತ್ತರಿಸಿದ ದೇವಾಲಯಗಳನ್ನು ಉತ್ತರದಲ್ಲಿ ತ್ರಿಶೂರ್ ಜಿಲ್ಲೆಯ ತ್ರಿಕ್ಕೂರ್ ಮತ್ತು ಇರುನಿಲಂಕೋಡ್‌ನಲ್ಲಿ ಕಾಣಬಹುದು. ಐತಿಹಾಸಿಕವಾಗಿ ಭಾರತದಲ್ಲಿನ ಗುಹೆ ವಾಸ್ತುಶೈಲಿಯು ಬೌದ್ಧಧರ್ಮದೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಕೇರಳದಲ್ಲಿ ಕಲ್ಲಿನಲ್ಲಿ ಕೊರೆದ ವಾಸ್ತುಶಿಲ್ಪದ ತಂತ್ರವು ಪಾಂಡ್ಯರ ಅಡಿಯಲ್ಲಿ ತಮಿಳುನಾಡಿನಲ್ಲಿ ಇದೇ ರೀತಿಯ ಕೆಲಸಗಳ ಮುಂದುವರಿಕೆಯಾಗಿದೆ. ಬಂಡೆಯಿಂದ ಕೆತ್ತಿದ ದೇವಾಲಯಗಳೆಲ್ಲವೂ ಕ್ರಿ.ಶ. ಎಂಟನೆಯ ಶತಮಾನಕ್ಕೂ ಹಿಂದಿನವು. ಎಂಟರಿಂದ ಹತ್ತನೇ ಶತಮಾನದ ಉತ್ತರಾರ್ಧದಲ್ಲಿ ಕಾಣಿಸಿಕೊಳ್ಳುವ ರಚನಾತ್ಮಕ ದೇವಾಲಯಗಳು ಚೇರ, ಆಯ್ ಮತ್ತು ಮೂಶಿಕ ವ್ಂಶಸ್ಥರಿಂದ ಪೋಷಿತವಾಗಿದೆ. ಪ್ರಾಚೀನ ದೇವಾಲಯಗಳು ಏಕೀಕೃತ ದೇವಾಲಯ ಅಥವಾ ಶ್ರೀಕೋವಿಲ್ ಅನ್ನು ಹೊಂದಿದ್ದವು. ಅಪರೂಪದ ಸಂದರ್ಭಗಳಲ್ಲಿ ಮುಖಮಂಟಪ ಅಥವಾ ಅರ್ಧಮಂಟಪವು ದೇಗುಲಕ್ಕೆ ತಾಗಿಕೊಂಡಿವೆ. ಸಾಮಾನ್ಯವಾಗಿ ಶ್ರೀಕೋವಿಲ್ ಮುಂಭಾಗದಲ್ಲಿ ಪ್ರತ್ಯೇಕವಾದ ನಮಸ್ಕಾರ ಮಂಟಪವನ್ನು ನಿರ್ಮಿಸಲಾಗಿದೆ. ಶ್ರೀಕೋವಿಲ್, ನಮಸ್ಕಾರ ಮಂಟಪ, ಬಳಿಕ್ಕಲ್ (ನೈವೇದ್ಯದ ಕಲ್ಲುಗಳು) ಇತ್ಯಾದಿಗಳನ್ನು ಸುತ್ತುವರಿದ ಒಂದು ಚತುರ್ಭುಜ ಕಟ್ಟಡ ನಾಲಂಬಲಂ ನ ಸಂಯೋಜನೆಗಳು, ಕೇರಳದ ದೇವಾಲಯದ ಮೂಲಭೂತ ರಚನೆಯ ಭಾಗವಾಯಿತು. ಸಾಂಧಾರ ದೇವಾಲಯದ ಉಗಮವು ದೇವಾಲಯಗಳ ವಿಕಾಸದ ಮಾಧ್ಯಮಿಕ ಹಂತವನ್ನು ನಿರೂಪಿಸುತ್ತದೆ. ಹಿಂದಿನ ಪ್ರಕಾರದ ಏಕೀಕೃತ ದೇಗುಲದಲ್ಲಿ, ನಿರೇಂಧರಾ (ಶ್ರೀಕೋವಿಲ್‌ನ ಏಕ ಮಟ್ಟ), ದೇಗುಲಕ್ಕೆ ಒಂದೇ ದ್ವಾರವನ್ನು ಹೊಂದಿದ ಹಾದಿಯಿದೆ. ಆದರೆ ಸಾಂಧಾರ ದೇಗುಲದಲ್ಲಿ ಈ ಹಾದಿಯ ಇಕ್ಕೆಳಗಳಲ್ಲಿ ಅವಳಿ ಬಾವಿಗಳನ್ನು ಹೊಂದಿದ್ದು ಅವುಗಳ ನಡುವೆ ಒಂದು ಮಾರ್ಗವನ್ನು ಬಿಡುತ್ತದೆ. ಎಲ್ಲಾ ನಾಲ್ಕು ದಿಕ್ಕುಗಳಲ್ಲಿ ಸಾಮಾನ್ಯವಾಗಿ ನಾಲ್ಕು ಬಾಗಿಲುಗಳು ಇದ್ದು, ಹೊರಗಿನಿಂದ ಬಂದ ಬೆಳಕನ್ನು ಹಾದಿಗೆ ಒದಗಿಸಲು ಕಿಟಕಿಗಳನ್ನು ಜೋಡಿಸಲಾಗಿದೆ. ಕೆಲವೊಮ್ಮೆ ಬದಿಗಳಲ್ಲಿ ಮತ್ತು ಹಿಂಭಾಗದಲ್ಲಿನ ಸಕ್ರಿಯ ಬಾಗಿಲುಗಳನ್ನು ಹುಸಿ ಬಾಗಿಲುಗಳಿಂದ ಬದಲಾಯಿಸಿದಂತೆ ಭಾಸವಾಗುತ್ತದೆ. ಅಂತಸ್ತಿನ ದೇವಾಲಯದ ಪರಿಕಲ್ಪನೆಯೂ ಈ ಹಂತದಲ್ಲಿ ಕಂಡುಬರುತ್ತದೆ. ದೇಗುಲದ ಗೋಪುರವು ಎರಡನೇ ಮಹಡಿಗೆ ಏರುತ್ತದೆ ಮತ್ತು ಪ್ರತ್ಯೇಕ ಮೇಲ್ಛಾವಣಿಯು ದ್ವಿತಾಳ (ಎರಡು ಅಂತಸ್ತಿನ) ದೇವಾಲಯವನ್ನು ರೂಪಿಸುತ್ತದೆ. ಪೆರುವನಂನಲ್ಲಿರುವ ಶಿವನ ದೇವಾಲಯದಲ್ಲಿ ಎರಡು ಅಂತಸ್ತಿನ ಚೌಕಾಕಾರದ ರಚನೆ ಮತ್ತು ಮೂರನೇ ಅಂತಸ್ತಿನ ಅಷ್ಟಭುಜಾಕೃತಿಯು ತ್ರಿತಾಳ (ಮೂರು ಅಂತಸ್ತಿನ ದೇವಾಲಯ) ಕ್ಕೆ ಒಂದು ವಿಶಿಷ್ಟ ಉದಾಹರಣೆ. ದೇವಾಲಯದ ವಿನ್ಯಾಸ ಮತ್ತು ವಿವರಗಳ ವಿಸ್ತರಣೆಯಲ್ಲಿ ಹೆಚ್ಚಿನ ಸಂಕೀರ್ಣತೆಯೊಂದಿಗೆ ಶೈಲಿಯ ಬೆಳವಣಿಗೆಯು ಅಂತಿಮದಲ್ಲಿ, (ಕ್ರಿ.ಶ. 1300-1800) ಅದರ ಉತ್ತುಂಗವನ್ನು ತಲುಪಿತು. ವಿಲಕ್ಕುಮಡಂ, ಎಣ್ಣೆ ದೀಪಗಳ ಸಾಲುಗಳಿಂದ ಜೋಡಿಸಲಾದ ಕಮಾನಿನ ರಚನೆಯು ನಾಲಂಬಲಂನ ಆಚೆಗೆ ಹೊರ ಉಂಗುರವಾಗಿ ಸೇರಿಸಲ್ಪಟ್ಟಿದೆ. ಬಲಿಪೀಠದ ಕಲ್ಲು ಕೂಡ ಕಂಬದ ರಚನೆಯಲ್ಲಿದೆ, ಬಲಿಕಲ್ಲು ಮಂಟಪವು ಅಗ್ರಸಾಲೆಯ (ವಲಿಯಂಬಲಂ) ಮುಂಭಾಗದಲ್ಲಿದೆ. ಬಲಿಕಲ್ಲು ಮಂಟಪದ ಮುಂದೆ ದೀಪಸ್ತಂಭ ಮತ್ತು ದ್ವಜಸ್ತಂಭವನ್ನು (ದೀಪ ಕಂಬ ಮತ್ತು ಧ್ವಜಸ್ತಂಭ) ಸೇರಿಸಲಾಗುತ್ತದೆ. ಪ್ರಾಕಾರದ ಒಳಗೆ ಆದರೆ ದೀಪಸ್ತಂಭದ ಆಚೆಗೆ, ಅವರ ನಿಯೋಜಿತ ಸ್ಥಾನಗಳಲ್ಲಿ ಪರಿವಾರ ದೇವತೆಗಳ (ಉಪ-ದೇವರುಗಳು) ಸಣ್ಣ ದೇವಾಲಯಗಳು ನಿಂತಿವೆ. ಇವುಗಳು ಏಕೀಕೃತ ಕಟ್ಟಡಗಳಾಗಿದ್ದರೂ, ಕೆಲವು ಸಂದರ್ಭಗಳಲ್ಲಿ ಪ್ರತಿಯೊಂದೂ ಪೂರ್ಣ ಪ್ರಮಾಣದ ದೇಗುಲವಾಗಿ ಮಾರ್ಪಟ್ಟವು. ಕೋಝಿಕ್ಕೋಡ್‌ನ ತಾಲಿಯಲ್ಲಿರುವ ಶಿವನ ದೇವಾಲಯದಲ್ಲಿನ ಕೃಷ್ಣ ದೇವಾಲಯ ಇದಕ್ಕೆ ಒಂದು ಉದಾಹರಣೆ. ಕೊನೆಯ ಹಂತವು ಸಂಯೋಜಿತ ದೇವಾಲಯಗಳ ಪರಿಕಲ್ಪನೆಯಲ್ಲಿ ಉತ್ತುಂಗಕ್ಕೇರಿತು. ಇಲ್ಲಿ ಸಮಾನ ಪ್ರಾಮುಖ್ಯತೆಯ ಎರಡು ಅಥವಾ ಮೂರು ದೇವಾಲಯಗಳು ಸಾಮಾನ್ಯ ನಾಲಂಬಲಂನೊಳಗೆ ಮುಚ್ಚಿಹೋಗಿವೆ. ಇದಕ್ಕೆ ವಿಶಿಷ್ಟ ಉದಾಹರಣೆಯೆಂದರೆ ತ್ರಿಶ್ಶೂರ್‌ನಲ್ಲಿರುವ ವಡಕ್ಕುಂನಾಥ ದೇವಾಲಯ, ಇಲ್ಲಿ ಶಿವ, ರಾಮ ಮತ್ತು ಶಂಕರನಾರಾಯಣನಿಗೆ ಸಮರ್ಪಿತವಾದ ಮೂರು ದೇವಾಲಯಗಳಲ್ಲಿ ನಾಲಂಬಲಂನಲ್ಲಿದೆ. ಪ್ರಾಕಾರವು ದೇವಾಲಯದ ತೊಟ್ಟಿಗಳು, ವೇದಪಾಠಶಾಲೆಗಳು ಮತ್ತು ಊಟದ ಸಭಾಂಗಣ ಗಳನ್ನು ಸಹ ಒಳಗೊಂಡಿರಬಹುದು. ವಿರೋಧಾಭಾಸವೆಂದರೆ ಕೆಲವು ದೇವಾಲಯಗಳು ಒಂದೇ ಒಂದು ದ್ವಿತೀಯ ದೇವಾಲಯವನ್ನು ಹೊಂದಿಲ್ಲ, ವಿಶಿಷ್ಟ ಉದಾಹರಣೆಯೆಂದರೆ ಇರಿಂಜಲಕುಡದಲ್ಲಿರುವ ಭರತ ದೇವಾಲಯ. ದೊಡ್ಡ ದೇವಾಲಯಗಳ ಸಂಕೀರ್ಣಗಳ ಗಮನಾರ್ಹ ವೈಶಿಷ್ಟ್ಯವೆಂದರೆ ಕೂತಂಬಲಂ ಎಂದು ಕರೆಯಲ್ಪಡುವ ಸಭಾಂಗಣವು ನೃತ್ಯ, ಸಂಗೀತ ಪ್ರದರ್ಶನ ಮತ್ತು ಧಾರ್ಮಿಕ ವಾಚನಗೋಷ್ಠಿಗಳಿಗೆ ಮೀಸಲಾಗಿದೆ. ಇದು ಕೇರಳದ ವಾಸ್ತುಶೈಲಿಯ ವಿಶಿಷ್ಟವಾದ ಕಟ್ಟಡವಾಗಿದೆ, ಈ ಕಾಲದ ಉತ್ತರ ಭಾರತದ ದೇವಾಲಯಗಳಲ್ಲಿ ಕಂಡುಬರುವ ನಾಟ್ಯಸಭಾ ಅಥವಾ ನಾಟ್ಯಮಂದಿರದಿಂದ ಭಿನ್ನವಾಗಿದೆ. ಕೂತಂಬಲಂ ಎತ್ತರದ ಛಾವಣಿಯನ್ನು ಹೊಂದಿರುವ ದೊಡ್ಡ ಕಂಬದ ಸಭಾಂಗಣವಾಗಿದೆ. ಸಭಾಂಗಣದ ಒಳಗೆ ರಂಗಮಂಟಪ ಎಂದು ಕರೆಯಲ್ಪಡುವ ವೇದಿಕೆ ರಚನೆಯಾಗಿದೆ. ವೇದಿಕೆ ಹಾಗೂ ಕಂಬಗಳನ್ನು ಅಲಂಕೃತವಾಗಿ ಅಲಂಕರಿಸಲಾಗಿದೆ. ದೃಶ್ಯ ಮತ್ತು ಶಬ್ದ -ಶ್ರವಣ ಗಳನ್ನು ಪರಿಗಣಿಸಿ ಕಂಬಗಳ ವಿನ್ಯಾಸಗೊಳಿಸಿ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಪ್ರೇಕ್ಷಕರು ಪ್ರದರ್ಶನಗಳನ್ನು ಅಸ್ಪಷ್ಟತೆ ಮತ್ತು ವಿರೂಪವಿಲ್ಲದೆ ಆನಂದಿಸಬಹುದು. ಕೂತಂಬಲಂ ವಿನ್ಯಾಸವು ಭರತ ಮುನಿಯ ನಾಟ್ಯಶಾಸ್ತ್ರದಲ್ಲಿ ನೀಡಲಾದ ನಿಯಮಗಳ ಮೇಲೆ ಆಧಾರಿತವಾಗಿದೆ ಎಂದು ತೋರುತ್ತದೆ. ದಕ್ಷಿಣದ ಕೇರಳದಲ್ಲಿ, ದೇವಾಲಯದ ವಾಸ್ತುಶಿಲ್ಪವು ತಮಿಳುನಾಡಿನ ಬೆಳವಣಿಗೆಗಳಿಂದ ಪ್ರಭಾವಿತವಾಗಿದೆ. ಸುಚೀಂದ್ರಂ ಮತ್ತು ತಿರುವನಂತಪುರಂನಲ್ಲಿ ಈ ಪ್ರಭಾವ ಸ್ಪಷ್ಟವಾಗಿ ಕಂಡುಬರುತ್ತದೆ. ಇಲ್ಲಿ ಎತ್ತರದ ಆವರಣಗಳು, ಕೆತ್ತನೆಯ ಆವಾರಗಳು ಮತ್ತು ಬೆಣಚು (ಗ್ರಾನೈಟ್ ) ಕಲ್ಲಿನ ಅಲಂಕೃತ ಮಂಟಪಗಳು ವಿಶಿಷ್ಟವಾದ ಕೇರಳ ಶೈಲಿಯಲ್ಲಿ ಮೂಲ ಮುಖ್ಯ ದೇವಾಲಯದ ನೋಟವನ್ನು ನಿಜವಾಗಿಯೂ ಮರೆಮಾಡುತ್ತವೆ. ಪ್ರವೇಶ ಗೋಪುರ, ಗೋಪುರವು ಇತರೆಡೆ ಕಂಡುಬರುವ ಸುಂದರ ಎರಡು ಅಂತಸ್ತಿನ ರಚನೆಯಿಂದ ಭಿನ್ನವಾದ ಶೈಲಿಯಲ್ಲಿ ಎತ್ತರಕ್ಕೆ ಏರಿದಂತೆ ಕಂಡುಬರುತ್ತದೆ. ತಾಂತ್ರಿಕವಾಗಿ ಕೇರಳದ ದೇವಾಲಯದ ವಾಸ್ತುಶಿಲ್ಪದ ಪ್ರಮುಖ ಲಕ್ಷಣವೆಂದರೆ ಕರಾರುವಕ್ಕಾದ ಆಯಾಮದ ಅಳತೆಗಳನ್ನು ಬಳಸಿಕೊಂಡ ನಿರ್ಮಾಣ ತಂತ್ರ. ದೇವಾಲಯದ ಯೋಜನೆಯ ಕೇಂದ್ರಸ್ತಾನವು ಗರ್ಭಗೃಹ (ಕೋಣೆ) ಕ್ಕೆ ಹೊಂದಿಕೊಂಡಿದೆ. ಈ ಕೋಣೆಯ ಅಗಲವು ಆಯಾಮದ ವ್ಯವಸ್ಥೆಯ ಮೂಲ ಮಾದರಿಯಗಿದೆ. ಯೋಜನೆಯ ಸಂಯೋಜನೆಯಲ್ಲಿ, ದೇಗುಲದ ಅಗಲ, ಅದರ ಸುತ್ತಲಿನ ತೆರೆದ ಸ್ಥಳ, ಸುತ್ತಮುತ್ತಲಿನ ರಚನೆಗಳ ಸ್ಥಾನ ಮತ್ತು ಗಾತ್ರಗಳು, ಎಲ್ಲಾ ಮೂಲ ಮಾದರಿಯೊಂದಿಗೆ ಸಂಬಂಧಿಸಿವೆ. ಲಂಬ ಸಂಯೋಜನೆಯಲ್ಲಿ, ಈ ಆಯಾಮದ ಸಮನ್ವಯವನ್ನು ಸ್ತಂಭಗಳ ಗಾತ್ರ, ಗೋಡೆಯ ಫಲಕಗಳು, ಆಧಾರಗಳು ಇತ್ಯಾದಿಗಳಂತಹ ಪ್ರತಿಯೊಂದು ನಿರ್ಮಾಣ ವಿವರಗಳವರೆಗೆ ನಡೆಸಲಾಗುತ್ತದೆ. ಅನುಪಾತದ ವ್ಯವಸ್ಥೆಯ ಅಂಗೀಕೃತ ನಿಯಮಗಳನ್ನು ಗ್ರಂಥಗಳಲ್ಲಿ ನೀಡಲಾಗಿದೆ ಮತ್ತು ನುರಿತ ಕುಶಲಕರ್ಮಿಗಳಿಂದ ಸಂರಕ್ಷಿಸಲಾಗಿದೆ. ಈ ಅನುಪಾತದ ವ್ಯವಸ್ಥೆಯು ಭೌಗೋಳಿಕ ವ್ಯತ್ಯಾಸ ಮತ್ತು ಕಟ್ಟಡ ನಿರ್ಮಾಣದ ಪ್ರಮಾಣವನ್ನು ಲೆಕ್ಕಿಸದೆ ವಾಸ್ತುಶಿಲ್ಪ ಶೈಲಿಯಲ್ಲಿ ಏಕರೂಪತೆಯನ್ನು ಖಾತ್ರಿಪಡಿಸಿದೆ. ದೇವಾಲಯದ ವಾಸ್ತುಶಿಲ್ಪವು ಎಂಜಿನಿಯರಿಂಗ್ ಮತ್ತು ಅಲಂಕಾರಿಕ ಕಲೆಗಳ ಸಂಶ್ಲೇಷಣೆಯಾಗಿದೆ. ಕೇರಳದ ದೇವಾಲಯಗಳ ಅಲಂಕಾರಿಕ ಅಂಶಗಳು ಮೂರು ವಿಧಗಳಾಗಿವೆ - ಅಚ್ಚುಗಳು, ಶಿಲ್ಪಗಳು ಮತ್ತು ಚಿತ್ರಕಲೆ. ಅಚ್ಚೊತ್ತುವಿಕೆಯು ವಿಶಿಷ್ಟವಾಗಿ ಸ್ತಂಭದಲ್ಲಿ ಕಂಡುಬರುತ್ತದೆ, ಅಲ್ಲಿ ವೃತ್ತಾಕಾರದ ಮತ್ತು ಆಯತಾಕಾರದ ಪ್ರಕ್ಷೇಪಗಳ ಸಮತಲಗಳಲ್ಲಿ ಮತ್ತು ವಿಭಿನ್ನ ಆಳ ಪ್ರಮಾಣಗಳು ಆದಿಸ್ಥಾನದ ರೂಪವನ್ನು ತಿಳಿಯಲು ಸಹಾಯ ಮಾಡುತ್ತದೆ. ಸಾಂದರ್ಭಿಕವಾಗಿ ಈ ಸ್ತಂಭವನ್ನು ಇದೇ ರೀತಿಯಲ್ಲಿ ಮಾರ್ಪಾಡುಗೊಳಿಸಿ ದ್ವಿತೀಯ ವೇದಿಕೆಯ ಮೇಲೆ - ಉಪಪೀಡಂ ಮೇಲೆ ಎತ್ತರಿಸಲಾಗುತ್ತದೆ. ಇಂತಹ ಅಚ್ಚುಗಳನ್ನು ಮಂಟಪದಲ್ಲಿ, ಮೆಟ್ಟಿಲುಗಳ ಕೈಹಳಿಗಳಲ್ಲಿ (ಸೋಪಾನಂ) ಮತ್ತು ದೇಗುಲದ ಕೋಣೆಯಲ್ಲಿಯೂ ಕಾಣಬಹುದು. ಶಿಲ್ಪದ ಕೆತ್ತೆನೆಯ ಕೆಲಸವು ಎರಡು ವಿಧವಾಗಿದೆ. ಒಂದು ವರ್ಗವೆಂದರೆ ದೇಗುಲದ ಹೊರ ಗೋಡೆಗಳ ಮೇಲೆ ಸುಣ್ಣದ ಗಾರೆಯಲ್ಲಿ ಕಲ್ಲುಗಳನ್ನು ಹೊಂದಿಸಿ ಮತ್ತು ಸಾರಣೆ ಮತ್ತು ಬಣ್ಣ ದಿಂದ ಮಾಡಿದ ಶಿಲ್ಪವಾಗಿದೆ. ಎರಡನೆಯದು ಮರದಿಂದ ಮಾಡಿದ ಶಿಲ್ಪಕಲೆಯಾಗಿದೆ - ಆಧಾರದ ತುದಿಗಳು, ಆವರಣಗಳು, ಮರದ ಕಂಬಗಳು ಮತ್ತು ಅವುಗಳ ಪ್ರಮುಖ ಭಾಗಗಳು, ಬಾಗಿಲು ಚೌಕಟ್ಟುಗಳು, ಗೋಡೆಯ ಫಲಕಗಳು ಮತ್ತು ಆಧಾರದ ಸ್ತಂಭಗಳು. ಮಂಟಪಗಳ ಚಾವಣಿಯ ಫಲಕಗಳಲ್ಲಿ ಅಲಂಕಾರಿಕ ಶಿಲ್ಪದ ಕೆಲಸವು ಉತ್ತಮವಾಗಿ ಕಂಡುಬರುತ್ತದೆ. ಮರದ ತಿರುವು ಕಂಬಗಳಿಗೆ ಇಟ್ಟಿಗೆ ಕೆಂಪು ಮತ್ತು ಕಪ್ಪು ಬಣ್ಣದಲ್ಲಿ ಸೊಗಸಾದ ಮೆರುಗೆಣ್ಣೆ ಕೆಲಸವನ್ನು ಅಳವಡಿಸಲಾಗಿದೆ. ಲೋಹಗಳ ಕರಕುಶಲತೆಯನ್ನು ವಿಗ್ರಹಗಳ, ವಿನ್ಯಾಸಗಳು, ರಚನೆಗಳು ಮತ್ತು ಮುಖವಾಡ ರಚನೆಯ ಶಿಲ್ಪಕಲೆಗಳಲ್ಲಿ ಬಳಸಲಾಗುತ್ತಿತ್ತು. ಎಲ್ಲಾ ಶಿಲ್ಪಕಲೆಗಳನ್ನು ಪಠ್ಯಗಳಲ್ಲಿ ಸೂಚಿಸಲಾದ.ಕಟ್ಟುನಿಟ್ಟಾಗಿ ಅನುಪಾತದ ನಿಯಮಗಳ ಪ್ರಕಾರ (ಅಷ್ಟತಾಳ, ನವತಾಳ ಮತ್ತು ದಶತಾಲ ವ್ಯವಸ್ಥೆ) ಪುರುಷರು, ದೇವರು ಮತ್ತು ದೇವತೆಗಳ ವಿವಿಧ ವ್ಯಕ್ತಿಗಳಿಗೆ ಅನ್ವಯಿಸುತ್ತದೆ, ಸಾರಣೆ ಇನ್ನೂ ಒದ್ದೆಯಾಗಿದ್ದಾಗ ಗೋಡೆಗಳ ಮೇಲೆ ಸಾವಯವ ವರ್ಣದ್ರವ್ಯಗಳಲ್ಲಿ ಅಥವಾ ಮೃದುವಾದ ಬಣ್ಣಗಳಲ್ಲಿ ಚಿತ್ರಕಲೆ ಕಾರ್ಯಗತಗೊಳಿಸುವ ಕಲೆಯು ಕೇರಳದ ಭಿತ್ತಿಚಿತ್ರಗಳು ಎಂದು ಗೊತ್ತುಪಡಿಸಿದ ವರ್ಗವಾಗಿ ಬೆಳೆಯಿತು. ಈ ವರ್ಣಚಿತ್ರಗಳ ವಿಷಯವು ಏಕರೂಪವಾಗಿ ಪೌರಾಣಿಕವಾಗಿದೆ ಮತ್ತು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿದಾಗ ಮಹಾಕಾವ್ಯದ ಕಥೆಗಳು ತೆರೆದುಕೊಳ್ಳುತ್ತವೆ. ವಿವಿಧ ಅಂತಸ್ತಿನ ಎತ್ತರಗಳನ್ನು ಮನವರಿಕೆ ಮಾಡಲು ಅಚ್ಚು, ಶಿಲ್ಪಕಲೆ ಮತ್ತು ಚಿತ್ರಕಲೆಗಳನ್ನು ಲಂಬ ಸಂಯೋಜನೆಗಳಲ್ಲಿ ರೂಪಿಸಲಾಗುತ್ತದೆ. ಇಳಿಜಾರಾದ ಛಾವಣಿ ಮತ್ತು ಮಾಡಿನ ಅಂಚನ್ನು ಪ್ರಕ್ಷೇಪಿಸುವ ಬಾಗಿದ ಮಾದರಿಯ ಕಿಟಕಿಗಳನ್ನು ಜೋಡಿಸಲಾಗಿದೆ . ಆದರೆ ಎಲ್ಲಾ ಸಂದರ್ಭಗಳಲ್ಲಿ ಅಲಂಕಾರಕ್ಕಿಂತ ರಚನೆಗೆ ಮಹತ್ವ ನೀಡಲಾಗಿದೆ. ಕೆತ್ತನೆಯ ಗೋಡೆಗಳು ಪ್ರಕ್ಷೇಪಿತ ಬಾಗಿದ ಮಾಡುಗಳಿಂದ ರಕ್ಷಿಸಲ್ಪಟ್ಟಿವೆ. ಇದು ಪ್ರಕಾಶಮಾನವಾದ ಸೂರ್ಯನ ಬೆಳಕಿನಿಂದ ಗೋಡೆಯ ಹೊರಭಾಗದ ಕೆತ್ತನೆಗಳನ್ನು ರಕ್ಷಿಸಿ ನೆರಳಿನಲ್ಲಿ ಇರಿಸುತ್ತದೆ. ಇದು ತೀಕ್ಷ್ಣವಾದ ಆಸಕ್ತಿಯುಳ್ಳ ವೀಕ್ಷಕನಿಗೆ ಮಾತ್ರ ಬೆಳಕು ಮತ್ತು ನೆರಳು ಬಹಿರಂಗಪಡಿಸುವ ವಿವರಗಳ ಒಟ್ಟಾರೆ ಗ್ರಹಿಕೆಯ ಅನುಭವವನ್ನು ನೀಡಲು ಸಹಾಯ ಮಾಡುತ್ತದೆ. ==== ಇಸ್ಲಾಮಿಕ್ ವಾಸ್ತುಶಿಲ್ಪ ==== [[ಚಿತ್ರ:Mithqalpalli_Mosque_-_Kozhikode_-_Kerala_02.JPG|right|thumb|300x300px| ಕೋಝಿಕ್ಕೋಡ್‌ನಲ್ಲಿರುವ ಮಿತ್‌ಕಲ್‌ಪಲ್ಲಿ ಕೇರಳದ ಸ್ಥಳೀಯ ಮಸೀದಿ ಶೈಲಿಯ ಅತ್ಯುತ್ತಮ ಉದಾಹರಣೆಯಾಗಿದ್ದು, ಗೇಬಲ್ಡ್ ಛಾವಣಿಗಳು, ಇಳಿಜಾರಾದ ಮರದ ಕಿಟಕಿ ಫಲಕಗಳು ಮತ್ತು ಮಿನಾರ್‌ಗಳಿಲ್ಲ.]] [[ಮುಹಮ್ಮದ್|ಮಹಮ್ಮದೀಯರ]] ಕಾಲದವರೆಗೆ ಅಥವಾ ಅದಕ್ಕಿಂತ ಮುಂಚೆಯೇ [[ಕೇರಳ]] ಕರಾವಳಿಯೊಂದಿಗೆ ನೇರ ವ್ಯಾಪಾರ ಸಂಪರ್ಕವನ್ನು ಹೊಂದಿದ್ದ [[ಅರೇಬಿಯ|ಅರೇಬಿಯನ್ ಪರ್ಯಾಯ ದ್ವೀಪ]], [[ಇಸ್ಲಾಂ ಧರ್ಮ|ಇಸ್ಲಾಂ ಧರ್ಮದ]] ತೊಟ್ಟಿಲು. ಸ್ಥಳೀಯ ಮುಸ್ಲಿಂ ದಂತಕಥೆಗಳು ಮತ್ತು ಸಂಪ್ರದಾಯದಂತೆ, ಚೇರ ರಾಜನು [[ಇಸ್ಲಾಂ ಧರ್ಮ|ಇಸ್ಲಾಂ ಧರ್ಮವನ್ನು]] ಸ್ವೀಕರಿಸಿದನು ಮತ್ತು ಮೆಕ್ಕಾಗೆ ಪ್ರಯಾಣ ಬೆಳೆಸಿದನು. ಮಲಿಕ್ ಇಬ್ನ್ ದಿನಾರ್ ಸೇರಿದಂತೆ ಅನೇಕ ಇಸ್ಲಾಮಿಕ್ ಧಾರ್ಮಿಕ ಮುಖಂಡರೊಂದಿಗೆ ಪ್ರವಾಸದಿಂದ ಹಿಂದಿರುಗುವಾಗ ಅವರು ಅನಾರೋಗ್ಯಕ್ಕೆ ಒಳಗಾದರು ಮತ್ತು ನಿಧನರಾದರು. ಆದರೆ ಸಂಗಡಿಗರಿಗೆ ಕೊಡುಂಗಲ್ಲೂರಿಗೆ ತೆರಳಲು ಪರಿಚಯ ಪತ್ರಗಳನ್ನು ನೀಡಿದ್ದರು. ಸಂದರ್ಶಕರು ಬಂದರಿಗೆ ಬಂದರು ಮತ್ತು ರಾಜನಿಗೆ ಪತ್ರವನ್ನು ಹಸ್ತಾಂತರಿಸಿದರು. ರಾಜನು ಅತಿಥಿಗಳನ್ನು ಎಲ್ಲಾ ಗೌರವದಿಂದ ಉಪಚರಿಸಿದನು ಮತ್ತು ಭೂಮಿಯಲ್ಲಿ ತಮ್ಮ ಮತವನ್ನು ಸ್ಥಾಪಿಸಲು ವಿಸ್ತೃತ ಸೌಲಭ್ಯಗಳನ್ನು ನೀಡಿದನು. ಕುಶಲಕರ್ಮಿಗಳು ಬಂದರಿನ ಬಳಿಯ ಕೊಡುಂಗಲ್ಲೂರಿನಲ್ಲಿ ಮೊದಲ ಮಸೀದಿಯನ್ನು ನಿರ್ಮಿಸಲು ರಾಜನು ವ್ಯವಸ್ಥೆ ಮಾಡಿದನು ಮತ್ತು ಅವರ ವಸಾಹತುಗಾಗಿ ಅದರ ಸುತ್ತಲಿನ ಪ್ರದೇಶವನ್ನು ಗುರುತಿಸಿದನು. ಮೂಲ ಮಸೀದಿಯು ವ್ಯಾಪಕವಾದ ದುರಸ್ತಿಗೆ ಒಳಗಾಯಿತು, ಆದರೆ ಮೂಲ ನಿರ್ಮಾಣದ ಕುರುಹುಗಳು [[ಹಿಂದೂ ದೇವಸ್ಥಾನ|ಹಿಂದೂ ದೇವಾಲಯಗಳ]] ಹಳೆಯ ಸಾಂಪ್ರದಾಯಿಕ ಶೈಲಿಯಲ್ಲಿರುವ ಸ್ತಂಭಗಳು ಮತ್ತು ಮೇಲ್ಛಾವಣಿಯಲ್ಲಿ ಕಂಡುಬರುತ್ತವೆ. [[ಚಿತ್ರ:ThazhathangadyJumaMasjid1.JPG|right|thumb| ಕೊಟ್ಟಾಯಂನ ತಜತಂಗಡಿಯಲ್ಲಿರುವ ಸಾಂಪ್ರದಾಯಿಕ ಕೇರಳ ಶೈಲಿಯ ಮಸೀದಿಯ ಉದಾಹರಣೆ]] ನಿಸ್ಸಂದೇಹವಾಗಿ ಇಸ್ಲಾಂ ಧರ್ಮವು [[ಅರೇಬಿಯ|ಅರೇಬಿಯನ್]] [[ಮುಹಮ್ಮದ್]] ಅವರ ಕಾಲದವರೆಗೆ ಅಥವಾ ಅದಕ್ಕಿಂತ ಮುಂಚೆಯೇ [[ಕೇರಳ]] ಕರಾವಳಿಯೊಂದಿಗೆ ನೇರ ವ್ಯಾಪಾರ ಸಂಪರ್ಕವನ್ನು ಹೊಂದಿದ್ದ [[ಅರೇಬಿಯ|ಅರೇಬಿಯನ್ ಪರ್ಯಾಯ ದ್ವೀಪ]], [[ಇಸ್ಲಾಂ ಧರ್ಮ|ಇಸ್ಲಾಂ ಧರ್ಮದ]] ತೊಟ್ಟಿಲು.[[ಅರೇಬಿಯ|ಪರ್ಯಾಯ ದ್ವೀಪ]]ದ ಹೊಸ ಗುಂಪುಗಳ ವಲಸೆಯ ಮೂಲಕ [[ಕೇರಳ|ಕೇರಳದಲ್ಲಿ]] ಹರಡಿತು ಮತ್ತು ಸ್ಥಳೀಯ ಜನಸಂಖ್ಯೆಯನ್ನು ಮತಾಂತರಿಸುವ ಮೂಲಕ ಭಾರತೀಯ ಸಾಂಸ್ಕೃತಿಕ ನೀತಿಗಳು ಮತ್ತು ಕೇರಳದ ಸಾಮಾಜಿಕ ವ್ಯವಸ್ಥೆಯಲ್ಲಿ ಕ್ರಮೇಣ ಪರಿವರ್ತನೆಯಾಯಿತು. ಕ್ರಿ.ಶ. ಹನ್ನೆರಡನೆಯ ಶತಮಾನದ ವೇಳೆಗೆ, ದಕ್ಷಿಣದಲ್ಲಿ [[ಕೊಲ್ಲಂ|ಕೊಲ್ಲಂನಿಂದ]] ಉತ್ತರದ [[ಮಂಗಳೂರು|ಮಂಗಳೂರಿನವರೆಗೆ]] ಮುಸ್ಲಿಮರ ಕನಿಷ್ಠ ಹತ್ತು ಪ್ರಮುಖ ವಸಾಹತುಗಳು ಮಸೀದಿಯ ಮೇಲೆ ಕೇಂದ್ರೀಕೃತವಾಗಿದ್ದವು. [[ಕಣ್ಣಾನೂರು|ಕಣ್ಣೂರಿನ]] ಅರಕ್ಕಲ್‌ನಲ್ಲಿ ಆಳುವ ಸಾಮ್ರಾಜ್ಯದ ಒಂದು ಶಾಖೆಯನ್ನು ಇಸ್ಲಾಂಗೆ ಪರಿವರ್ತಿಸಲಾಯಿತು. ವ್ಯಾಪಾರದಲ್ಲಿನ ಪ್ರಾಧಾನ್ಯತೆ, ಮತದ ಹರಡುವಿಕೆ ಮತ್ತು ಸಮುದ್ರದ ಅನುಭವವು [[ಮುಸ್ಲಿಮ್|ಮುಸ್ಲಿಮರನ್ನು]] ಪ್ರಮುಖ ವರ್ಗವಾಗಿ ಮತ್ತು ಆಡಳಿತಗಾರರಿಗೆ, ವಿಶೇಷವಾಗಿ ಕೋಝಿಕ್ಕೋಡ್ ಝಮೋರಿನ್‌ಗಳಿಗೆ ಪ್ರಿಯರನ್ನಾಗಿ ಮಾಡಿತು. ಪರಿಣಾಮವಾಗಿ, ಹದಿನೈದನೆಯ ಶತಮಾನದ ವೇಳೆಗೆ [[ಮುಸ್ಲಿಮ್|ಮುಸ್ಲಿಮರ]] ನಿರ್ಮಾಣಗಳು ಗಣನೀಯ ಸಂಖ್ಯೆಯಲ್ಲಿ ಏರಿದವು. [[ಚಿತ್ರ:Muchundi_Mosque.JPG|right|thumb| ಕ್ಲಾಸಿಕ್ ಕೇರಳ ಶೈಲಿಯೊಂದಿಗೆ ಮುಚ್ಚುಂಡಿ ಮಸೀದಿ]] ಕೇರಳದ ಮಸೀದಿ ವಾಸ್ತುಶಿಲ್ಪವು ಅರೇಬಿಕ್ ಶೈಲಿಯ ಯಾವುದೇ ಲಕ್ಷಣಗಳನ್ನು ಅಥವಾ ಉತ್ತರ ಭಾರತದ ಸಾಮ್ರಾಜ್ಯಶಾಹಿ ಅಥವಾ ಪ್ರಾಂತೀಯ ಶಾಲೆಯ ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪವನ್ನು ಪ್ರದರ್ಶಿಸುವುದಿಲ್ಲ. ಇದಕ್ಕೆ ಕಾರಣ ಪ್ರಾರ್ಥನಾ ಸ್ಥಳಗಳನ್ನು ನಿರ್ಮಿಸಲು ಬಯಸುವ ಮುಸ್ಲಿಂ ಧಾರ್ಮಿಕ ಮುಖ್ಯಸ್ಥರ ಸೂಚನೆಯ ಮೇರೆಗೆ ಸ್ಥಳೀಯ ಹಿಂದೂ ಕುಶಲಕರ್ಮಿಗಳು ಮಸೀದಿ ನಿರ್ಮಾಣದ ಕೆಲಸವನ್ನು ಮಾಡಿದರು. ಪೂಜಾ ಸ್ಥಳಗಳ ಮಾದರಿಗಳು ಕೇವಲ [[ಹಿಂದೂ ದೇವಸ್ಥಾನ|ಹಿಂದೂ ದೇವಾಲಯಗಳು]] ಅಥವಾ ಸಭಾಂಗಣಗಳು ("ಕೂತಂಬಲಂ") ಮತ್ತು ಈ ಮಾದರಿಗಳನ್ನು ಹೊಸ ಸನ್ನಿವೇಶಗಳಿಗೆ ಅಳವಡಿಸಿಕೊಳ್ಳಬೇಕು. ಕೇರಳದಲ್ಲಿನ ಆರಂಭಿಕ ಮಸೀದಿಗಳು ಈ ಪ್ರದೇಶದ ಸಾಂಪ್ರದಾಯಿಕ ಕಟ್ಟಡವನ್ನು ಹೋಲುತ್ತವೆ. ಹೈದರ್ ಅಲಿ ಮತ್ತು ನಂತರ ಹದಿನೆಂಟನೇ ಶತಮಾನದಲ್ಲಿ ಟಿಪ್ಪು ಸುಲ್ತಾನ್ ಆಕ್ರಮಣದ ಅವಧಿಯಲ್ಲಿ ಅರೇಬಿಕ್ ಶೈಲಿಯ ವಾಸ್ತುಶಿಲ್ಪವನ್ನು ಇಂದಿನ ಕೇರಳದ ಮಲಬಾರ್ ಪ್ರದೇಶಕ್ಕೆ ಪರಿಚಯಿಸಲಾಯಿತು. ಈ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ದೇವಾಲಯಗಳನ್ನು ಮಸೀದಿಗಳಾಗಿ ಪರಿವರ್ತಿಸಲಾಯಿತು. ಈ ರಚನೆಗಳ ಸಾಂಪ್ರದಾಯಿಕ ಕೇರಳ ಶೈಲಿ ಇದಕ್ಕೆ ಸಾಕ್ಷಿಯಾಗಿದೆ. [[ಚಿತ್ರ:MiskalMosque.jpg|right|thumb| ಮಿಸ್ಕಾಲ್ ಮಸೀದಿಯು ಸಾಂಪ್ರದಾಯಿಕ ಕೇರಳ ಶೈಲಿಯಲ್ಲಿ ಮಿನಾರ್‌ಗಳಿಗೆ ಪರ್ಯಾಯವಾಗಿ ಕಿಟಕಿಗಳನ್ನು ಹೊಂದಿರುವ ಮೂರು ಅಂತಸ್ತಿನ ಮುಚ್ಚಿದ ಛಾವಣಿಗಳನ್ನು ಹೊಂದಿದೆ.]] ಮಸೀದಿಯ ರಚನೆಯು ಪಶ್ಚಿಮ ಗೋಡೆಯ ಮೇಲೆ ಮಿಹ್ರಾಬ್‌ನೊಂದಿಗೆ ದೊಡ್ಡ [[ಮಸೀದಿ|ಪ್ರಾರ್ಥನಾ]] ಮಂದಿರವನ್ನು ಒಳಗೊಂಡಿದೆ ( [[ಮೆಕ್ಕಾ]] ಕೇರಳದಿಂದ ಪಶ್ಚಿಮದ ಕಡೆಗಿರುವುದರಿಂದ) ಮತ್ತು ಸುತ್ತಲೂ [[ವರಾಂಡ|ಜಗಲಿಯನ್ನು]] ಒಳಗೊಂಡಿದೆ. ಸಾಮಾನ್ಯವಾಗಿ ಇದು ಬ್ರಾಹ್ಮಣ ದೇವಾಲಯದ ಅಧಿಷ್ಠಾನಕ್ಕೆ ಹೋಲುವ ಎತ್ತರದ ನೆಲಮಾಳಿಗೆಯನ್ನು ಹೊಂದಿದೆ ಮತ್ತು ಸಾಮಾನ್ಯವಾಗಿ ಸ್ತಂಭಗಳನ್ನು ಮಂಟಪ ಕಂಬಗಳಲ್ಲಿ ಚೌಕಾಕರದ ಮತ್ತು ಅಷ್ಟಭುಜಾಕೃತಿಯ ರಚನೆಗಳಿಂದ ಜೋಡಿಸಲ್ಪತ್ತಿದೆ. ಗೋಡೆಗಳನ್ನು ಕೆಂಪು ಕಲ್ಲಿನ ಇಟ್ಟಿಗೆ (ಲ್ಯಾಟರೈಟ್ ಬ್ಲಾಕ್‌) ಗಳಿಂದ ಮಾಡಲಾಗಿದೆ. ಒಂದು ಅಪರೂಪದ ಪ್ರಕರಣದಲ್ಲಿ ಕಮಾನು ರೂಪವು ಪೊನ್ನಾನಿಯಲ್ಲಿರುವ ಮಸೀದಿಯಲ್ಲಿ ಮಾತ್ರ ಕಂಡುಬರುತ್ತದೆ ಮತ್ತು ಭೂಮಿಯ ಮೊದಲ ಹತ್ತು ಮಸೀದಿಗಳಲ್ಲಿ ಬೇರೆಲ್ಲಿಯೂ ಕಂಡುಬರುವುದಿಲ್ಲ. ಮೇಲ್ಛಾವಣಿ ಮತ್ತು ಮೇಲ್ಛಾವಣಿಯ ನಿರ್ಮಾಣಕ್ಕಾಗಿ ಮೇಲ್ವಿನ್ಯಾಸದಲ್ಲಿ ಮರವನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ಅನೇಕ ಸಂದರ್ಭಗಳಲ್ಲಿ ಮೇಲ್ಛಾವಣಿಯನ್ನು ತಾಮ್ರದ ಹಾಳೆಗಳಿಂದ ಮುಚ್ಚಲಾಗುತಿತ್ತು, ಇದು ಸ್ತೂಪದೊಂದಿಗೆ ದೇವಾಲಯದ [[ಶಿಖರ (ವಾಸ್ತುಶಿಲ್ಪ)|ಶಿಖರದ]] ರೂಪವನ್ನು ಪೂರ್ಣಗೊಳಿಸುತ್ತದೆ. ತಾನೂರಿನಲ್ಲಿ ಜಮಾ ಮಸೀದಿಯು ದೇವಾಲಯದ ಗೋಪುರದ ರೀತಿಯಲ್ಲಿ ತಾಮ್ರದ ಹಾಳೆಯಿಂದ ಮುಚ್ಚಲ್ಪಟ್ಟ ದ್ವಾರವನ್ನು ಸಹ ಹೊಂದಿದೆ. ಈ ಮಸೀದಿಯು ಮೂರು ಅಂತಸ್ತಿನ ಕಟ್ಟಡವಾಗಿದ್ದು, ಐದು ಅಂತಸ್ತಿನ ಮಾಡನ್ನು ಹೊಂದಿರುವ ಹೆಂಚಿನ ಛಾವಣಿಯನ್ನು ಹೊಂದಿದೆ. [[ಚಿತ್ರ:New_cheraman_masjid.jpg|right|thumb| ವಿಶ್ವದ ಎರಡನೇ ಮತ್ತು ಉಪಖಂಡದ ಮೊದಲ ಮಸೀದಿಯಾದ ಚೆರಮಾನ್ ಮಸೀದಿಯನ್ನು ಮೂಲತಃ ಕೇರಳ ಶೈಲಿಯಲ್ಲಿ ನಿರ್ಮಿಸಲಾಗಿದೆ ಮತ್ತು ಅರೇಬಿಕ್ ಸ್ಪರ್ಶವನ್ನು ನೀಡಲು ಇತ್ತೀಚೆಗೆ ನವೀಕರಿಸಲಾಗಿದೆ.]] ಮಸೀದಿಯಲ್ಲಿರುವ ಪ್ರವಚನಪೀಠವು ಕೇರಳದ ಇಸ್ಲಾಮಿಕ್ ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಮರದ ಕೆತ್ತನೆಗಳ ಅತ್ಯುತ್ತಮ ಉದಾಹರಣೆಯಾಗಿದೆ. ಬೇಪೋರ್‌ನಲ್ಲಿರುವ ಜಾಮಾ ಮಸೀದಿ ಮತ್ತು ಕೋಝಿಕ್ಕೋಡ್‌ನ ಮಿತ್ಕಲ್ ಮಸೀದಿಯು ಅರಬ್ ಹಡಗುಗಳ ಯಜಮಾನರು ನಿರ್ಮಿಸಿದ ವೇದಿಕೆಯನ್ನು (ಮಿಂಬರ್) ಅನ್ನು ಹೊಂದಿದೆ. [[ಚಿತ್ರ:Moulana_Masjid,_Kannur.jpg|right|thumb| ಕಣ್ಣೂರು ಮಸೀದಿಯು ಕೇರಳ ಶೈಲಿಯಿಂದ ಪರ್ಷಿಯನ್ ಶೈಲಿಗೆ ನಿಧಾನವಾದ ಪರಿವರ್ತನೆಯನ್ನು ಸಂಕೇತಿಸುತ್ತದೆ ಮತ್ತು ಸಾಂಪ್ರದಾಯಿಕ ಕೇರಳ ಶೈಲಿಯಲ್ಲಿ ಕಮಾನುಗಳು ಮತ್ತು ಇತರ ಶಾಸ್ತ್ರೀಯ ಪರ್ಷಿಯನ್ ವೈಶಿಷ್ಟ್ಯಗಳನ್ನು ಸೇರಿಸುತ್ತದೆ.]] [[ಹಿಂದೂ ದೇವಸ್ಥಾನ|ಹಿಂದೂ ದೇವಾಲಯಗಳು]] ಮತ್ತು ನಿವಾಸಗಳನ್ನು ನಿರ್ಮಿಸುತ್ತಿದ್ದ ಅದೇ ಸ್ಥಳೀಯ ಕುಶಲಕರ್ಮಿಗಳು ಇತರ ಎಲ್ಲಾ ನಿರ್ಮಾಣ ಕಾರ್ಯಗಳನ್ನು ಮಾಡಿದರು. ಸರಳತೆಯಿಂದ ಕೂಡಿದ ಅರೇಬಿಕ್ ರಚನಾ ಸಂಪ್ರದಾಯವು ಪ್ರಾಯಶಃ ತನ್ನನ್ನು ಸ್ಥಳೀಯ ನಿರ್ಮಾಣ ತಂತ್ರಗಳೊಂದಿಗೆ ಸಂಯೋಜಿಸಿ ಮಸೀದಿ ವಾಸ್ತುಶಿಲ್ಪದ ವಿಶಿಷ್ಟ ಶೈಲಿಯನ್ನು ಹುಟ್ಟುಹಾಕಿದೆ. ಇದು ಪ್ರಪಂಚದಲ್ಲಿ ಬೇರೆಲ್ಲಿಯೂ ಕಂಡುಬರುವುದಿಲ್ಲ. ಇದಕ್ಕೆ ವಿರುದ್ಧವಾಗಿ ಇಂಡೋ-ಇಸ್ಲಾಮಿಕ್ ವಾಸ್ತುಶೈಲಿಯು ಟರ್ಕಿಯ ಮತ್ತು ಪರ್ಷಿಯಾದ ಸಂಪ್ರದಾಯಗಳಿಂದ ತನ್ನ ಸ್ಫೂರ್ತಿಯನ್ನು ಪಡೆದುಕೊಂಡಿತು ಮತ್ತು ಉತ್ತರ ಭಾರತದಲ್ಲಿ ಹೆಚ್ಚು ಅಲಂಕಾರಿಕ ಶೈಲಿಯನ್ನು ಸೃಷ್ಟಿಸಿತು. ಕೇರಳದ ವಿಶಿಷ್ಟ ಮಸೀದಿಗಳು [[ಕೊಲ್ಲಂ]] ಬಳಿ ಕೊಲ್ಲಂಪಲ್ಲಿ, ಕೊಯಿಲಾಂಡಿ ಬಳಿಯ ಪಂಥಾಲಯನಿ, [[ಕಲ್ಲಿಕೋಟೆ|ಕೋಯಿಕ್ಕೋಡ್]], ತಾನೂರ್, ಪೊನ್ನಾನಿ ಮತ್ತು [[ಕಾಸರಗೋಡು]] ಮತ್ತು ಹೆಚ್ಚಿನ ಹಳೆಯ ಮುಸ್ಲಿಂ ವಸಾಹತುಗಳಲ್ಲಿ ಕಂಡುಬರುತ್ತವೆ. ಇತ್ತೀಚಿನ ದಿನಗಳಲ್ಲಿ ಹಳೆಯ ಮಸೀದಿಗಳ ಕಟ್ಟುನಿಟ್ಟಾದ ವಾಸ್ತುಶಿಲ್ಪದ ವೈಶಿಷ್ಟ್ಯಗಳನ್ನು ಇಸ್ಲಾಮಿಕ್ ವಾಸ್ತುಶಿಲ್ಪದಿಂದ ಬದಲಾಯಿಸುವ ಪ್ರಕ್ರಿಯೆ ನಡೆದಿದೆ. ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪದ ಸಾಮ್ರಾಜ್ಯಶಾಹಿ ಶಾಲೆಯ ಕಮಾನಿನ ರೂಪಗಳು, [[ಗುಮ್ಮಟ|ಗುಮ್ಮಟಗಳು]] ಮತ್ತು [[ಕಮಾನು|ಮಿನಾರ್‌ಗಳ]] ಬಳಕೆಯನ್ನು ಇಸ್ಲಾಮಿಕ್ ಸಂಸ್ಕೃತಿಯ ಗೋಚರ ಸಂಕೇತಗಳಾಗಿ ಬಿಂಬಿಸಲಾಗುತ್ತಿದೆ . [[ತಿರುವನಂತಪುರಮ್|ತಿರುವನಂತಪುರಂನ]] ಪಾಲಯಂನಲ್ಲಿರುವ ಜಾಮಾ ಮಸೀದಿಯು ಈ ಹೊಸ ಪ್ರವೃತ್ತಿಗೆ ಉತ್ತಮ ಉದಾಹರಣೆಯಾಗಿದೆ. ಕಳೆದ ದಶಕಗಳಲ್ಲಿ ಹಳೆಯ ಮಸೀದಿಗಳ ಮಾರ್ಪಾಡುಗಳಲ್ಲಿ ಇದೇ ರೀತಿಯ ರಚನೆಗಳು [[ಕೇರಳ|ಕೇರಳದಾದ್ಯಂತ]] ಬರುತ್ತಿವೆ. ಬಹುಶಃ ಅರೇಬಿಕ್ ಶೈಲಿಯ ಕೇರಳ ನಿರ್ಮಾಣದ ಪ್ರಭಾವವು ಮುಸ್ಲಿಮರ ಜಾತ್ಯತೀತ ವಾಸ್ತುಶಿಲ್ಪದಲ್ಲಿ ಸೂಕ್ಷ್ಮ ರೀತಿಯಲ್ಲಿ ಕಂಡುಬರುತ್ತದೆ. ಎರಡೂ ಬದಿಗಳಲ್ಲಿ ಕಟ್ಟಡಗಳಿಂದ ಸಾಲುಗಟ್ಟಿದ ಬಜಾರ್ ಬೀದಿಗಳು, ಬೀದಿಗಳಿಗೆ ಕಿಟಕಿಗಳನ್ನು ಹೊಂದಿರುವ ಮೇಲಿನ ಮಹಡಿಯ ವಾಸದ ಕೋಣೆಗಳು, [[ವರಾಂಡ|ಜಗಲಿಗಳಲ್ಲಿ]] (ವಿಶೇಷವಾಗಿ ಮೇಲಿನ ಮಹಡಿಗಳಲ್ಲಿ) ಖಾಸಗಿತನ ಮತ್ತು ನೆರಳು ನೀಡಲು ಬಳಸುವ ಮರದ ಪರದೆಗಳು ಇತ್ಯಾದಿ. ಸಾಂಪ್ರದಾಯಿಕ ನಿರ್ಮಾಣ. ಈ ನಿರ್ಮಿತ ರೂಪಗಳು ಅರಬ್ ದೇಶಗಳಲ್ಲಿನ ( [[ಈಜಿಪ್ಟ್]], ಬಸ್ರಾ (ಇಂದಿನ [[ಇರಾಕ್]] ) ಮತ್ತು [[ಇರಾನ್]] ) ಈ ಪ್ರದೇಶದೊಂದಿಗೆ ಸಂಪರ್ಕ ಹೊಂದಿರುವ ಮನೆಗಳ ಮಾದರಿಯಲ್ಲಿ ಮಾದರಿಯಾಗಿರುತ್ತಿತ್ತು. [[ಕಲ್ಲಿಕೋಟೆ|ಕೋಝಿಕ್ಕೋಡ್]], ತಲಶ್ಶೇರಿ, [[ಕಾಸರಗೋಡು]] ಮುಂತಾದ ಮಾರುಕಟ್ಟೆ ಪಟ್ಟಣಗಳಲ್ಲಿ ಈ ಪ್ರವೃತ್ತಿಯು ಹೆಚ್ಚು ಎದ್ದುಕಾಣುತ್ತದೆ. ಆದರೆ ಮೂಲತಃ ಮುಸ್ಲಿಂ ದೇಶೀಯ ವಾಸ್ತುಶಿಲ್ಪಗಳು ಸಾಂಪ್ರದಾಯಿಕ ಹಿಂದೂ ಶೈಲಿಗಳನ್ನು ಅನುಸರಿಸುತ್ತವೆ. ಇದಕ್ಕಾಗಿ " ಏಕಸಾಲಗಳು " ಮತ್ತು "ನಾಲುಕೆಟ್ಟುಗಳು" ಎರಡನ್ನೂ ಅಳವಡಿಸಿಕೊಳ್ಳಲಾಗಿದೆ. ವ್ಯಾಪಕವಾದ ಹರಡಿಕೊಂಡಿರುವ ಮತ್ತು [[ವರಾಂಡ|ವಿಶಾಲವಾದ ಜಗಲಿಗಳನ್ನು]] ಹೊಂದಿರುವ ಈ ಕಟ್ಟಡಗಳು ಸಾಮಾನ್ಯವಾಗಿ ಮುಸ್ಲಿಂ ವಸಾಹತುಗಳಲ್ಲಿನ ಮಸೀದಿಗಳ ಸುತ್ತಲೂ ಕಂಡುಬರುತ್ತವೆ. ==== ಇಗರ್ಜಿ (ಚರ್ಚ್) ವಾಸ್ತುಶಿಲ್ಪ ==== [[ಚಿತ್ರ:Kadamattom_St._George_Church.jpg|right|thumb|445x445px| ಮುವಾಟ್ಟುಪುಳ ಬಳಿಯ ಕಡಮಟ್ಟಂ ಮಲಂಕರ ಸಿರಿಯನ್ ಚರ್ಚ್, ಕೇರಳದ ಅತ್ಯಂತ ಹಳೆಯ ಚರ್ಚ್‌ಗಳಲ್ಲಿ ಒಂದಾಗಿದೆ, ಇದನ್ನು ಶುದ್ಧ ಕೇರಳ ಶೈಲಿಯಲ್ಲಿ ನಿರ್ಮಿಸಲಾಗಿದೆ.]] ಕೇರಳದ ಚರ್ಚ್ ವಾಸ್ತುಶಿಲ್ಪದ ವಿಕಾಸವು ಎರಡು ಮೂಲಗಳಿಂದ ಹುಟ್ಟಿಕೊಂಡಿದೆ - ಮೊದಲನೆಯದು ಧರ್ಮಪ್ರಚಾರಕ ಸೇಂಟ್ ಥಾಮಸ್ ಮತ್ತು ಸಿರಿಯನ್ ಕ್ರಿಶ್ಚಿಯನ್ನರ ಕೆಲಸದಿಂದ ಮತ್ತು ಎರಡನೆಯದು ಯುರೋಪಿಯನ್ ವಸಾಹತುಗಾರರ ಮಿಷನರಿ ಕೆಲಸದಿಂದ. ಕ್ರಿ.ಶ. ೫೨ ರಲ್ಲಿ ಮುಜಿರಿಸ್‌ಗೆ ಬಂದಿಳಿದ ಸೇಂಟ್ ಥಾಮಸ್ ಕೇರಳದಲ್ಲಿ ಕೊಡುಂಗಲ್ಲೂರ್, ಚಾಯಿಲ್, ಪಾಲೂರ್, ಪರವೂರ್-ಕೊಟ್ಟಕ್ಕಾವು, ಕೊಲ್ಲಂ, ನಿರನೋಮ್ ಮತ್ತು ಕೋತಮಂಗಲಂನಲ್ಲಿ ಏಳು ಚರ್ಚ್‌ಗಳನ್ನು ನಿರ್ಮಿಸಿದ್ದನೆಂದು ಪ್ರತೀತಿಯಿದೆ, ಆದರೆ ಈ ಸಿರಿಯನ್ ಚರ್ಚ್‌ಗಳಲ್ಲಿ ಯಾವುದೂ ಈಗ ಅಸ್ತಿತ್ವದಲ್ಲಿಲ್ಲ. ಸೇಂಟ್ ಥಾಮಸ್‌ನಿಂದ ಸಿರಿಯಾಕ್ ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತನೆಗೊಂಡ ಜನರ ಸೇವೆಗಳಿಗಾಗಿ ಕೆಲವು ದೇವಾಲಯಗಳನ್ನು ಸಿರಿಯನ್ ಚರ್ಚ್‌ಗಳಾಗಿ ಅಳವಡಿಸಿಕೊಳ್ಳಲಾಗಿದೆ. ಉದಾಹರಣೆಗೆ, ಪ್ರಸ್ತುತ ಪಾಲೂರ್ ಸಿರಿಯನ್ ಚರ್ಚ್‌ ಅಭಿಷೇಕ ಪಾತ್ರ (ಸ್ವರದ ಅಕ್ಷರ) ಮತ್ತು ಕೆಲವು ಶೈವ ಚಿಹ್ನೆಗಳನ್ನು ಹಳೆಯ ಚರ್ಚ್‌ನ ಅವಶೇಷಗಳಾಗಿ ಸಂರಕ್ಷಿಸಿದೆ, ಇದು ಕ್ರಿಶ್ಚಿಯನ್ ಆರಾಧನೆಗೆ ಹೊಂದಿಕೊಂಡ ಹಿಂದೂ ದೇವಾಲಯವಾಗಿದೆ ಎಂದು ಹೇಳಲಾಗುತ್ತದೆ. [[ಚಿತ್ರ:Edathua_Church_sideView.jpg|right|thumb| ಪೋರ್ಚುಗೀಸ್ ಮತ್ತು ಕೇರಳದ ವಾಸ್ತುಶಿಲ್ಪದ ಮಿಶ್ರಣವನ್ನು ಹೊಂದಿರುವ ಸೈರೋ-ಮಲಬಾರ್ ಚರ್ಚ್]] ಪರ್ಷಿಯನ್ ಸಾಮ್ರಾಜ್ಯದಲ್ಲಿ ಸಿರಿಯನ್ ಕ್ರಿಶ್ಚಿಯನ್ನರ ಕಿರುಕುಳದಿಂದಾಗಿ ಕ್ರಿಸ್ತಶಕ ನಾಲ್ಕನೇ ಶತಮಾನದಲ್ಲಿ ಪರ್ಷಿಯಾದ ಎಡೆಸ್ಸಾದಿಂದ ಕ್ರಿಶ್ಚಿಯನ್ ಧರ್ಮದ ಮೊದಲ ಅಲೆಯು ಬಂದಿತು ಎಂದು ಐತಿಹಾಸಿಕ ಪುರಾವೆಗಳು ಸೂಚಿಸುತ್ತವೆ. ಬೈಜಾಂಟೈನ್ ಸನ್ಯಾಸಿ ಕಾಸ್ಮಾಸ್‌ನ ನಿರೂಪಣೆಯ ಪ್ರಕಾರ, ಕೇರಳವು ಕ್ರಿ. ಶ. ಆರನೇ ಶತಮಾನದಲ್ಲಿ ಅನೇಕ ಚರ್ಚ್‌ಗಳನ್ನು ಹೊಂದಿತ್ತು, ಒಂಬತ್ತನೇ ಶತಮಾನದ ಸ್ಟಾನು ರವಿಯ ಕಾಲದ ಶಾಸನದ ಪ್ರಕಾರ, ಸಿರಿಯನ್ ಕ್ರಿಶ್ಚಿಯನ್ ಸಮುದಾಯಗಳು ಅನೇಕ ಹಕ್ಕುಗಳು ಮತ್ತು ಸವಲತ್ತುಗಳನ್ನು ಅನುಭವಿಸಿದವು. ಅವರು ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಸಿರಿಯನ್ ಕ್ರಿಶ್ಚಿಯನ್ನರ ದೇಶೀಯ ಕಟ್ಟಡಗಳು ಸ್ಥಳೀಯ ವಾಸ್ತುಶಿಲ್ಪಕ್ಕೆ ಹೋಲುತ್ತವೆ. [[ಚಿತ್ರ:Chengannur_2.JPG|right|thumb| ಸಿರಿಯನ್ ಕ್ರಿಶ್ಚಿಯನ್ನರು ತಮ್ಮ ಹೆಚ್ಚಿನ ಚರ್ಚ್‌ಗಳನ್ನು ಸಾಂಪ್ರದಾಯಿಕ ಕೇರಳ ಶೈಲಿಯಲ್ಲಿ ನಿರ್ಮಿಸಿದ್ದಾರೆ, ಇದು ಕೇರಳದ ದೇವಾಲಯಗಳನ್ನು ಹೋಲುತ್ತದೆ. ಚೆಂಗನ್ನೂರಿನ ಓಲ್ಡ್ ಸಿರಿಯನ್ ಚರ್ಚ್ ಅನ್ನು ಕಲ್ಲಿನ ದೀಪಗಳಿಂದ ಕೇರಳ ಶೈಲಿಯಲ್ಲಿ ನಿರ್ಮಿಸಲಾಗಿದೆ ಮತ್ತು ಇದು ಸ್ಥಳೀಯ ವಾಸ್ತುಶಿಲ್ಪದೊಂದಿಗೆ ಕೇರಳ ಕ್ರಿಶ್ಚಿಯನ್ ಧರ್ಮವನ್ನು ಸಂಯೋಜಿಸುವ ಸಾಕ್ಷಿಯಾಗಿದೆ.]] ಆದಾಗ್ಯೂ, ಕೇರಳಕ್ಕೆ ವಲಸೆ ಬಂದ ಮೂಲ ಸಿರಿಯನ್ನರು ಚರ್ಚ್ ವಾಸ್ತುಶೈಲಿಯಲ್ಲಿ ಕೆಲವು ಪಶ್ಚಿಮ ಏಷ್ಯಾದ ಸಂಪ್ರದಾಯಗಳನ್ನು ತಮ್ಮೊಂದಿಗೆ ತಂದಿದ್ದರು. ಪರಿಣಾಮವಾಗಿ, ಧರ್ಮಗುರು(ಪಾದ್ರಿ) ಗಳಿಗಾಗಿ ಮತ್ತು ಭಕ್ತರಿಗಾಗಿ ಪ್ರತ್ಯೇಕ ಪ್ರದೇಶವನ್ನು ಹೊಂದಿರುವ ಚರ್ಚ್‌ಗಳನ್ನು ನಿರ್ಮಿಸಲು ಪ್ರಾರಂಭಿಸಲಾಯಿತು ಮತ್ತು ಇದು ಚರ್ಚ್ ವಾಸ್ತುಶಿಲ್ಪದ ವಿಶಿಷ್ಟ ಶೈಲಿಯನ್ನು ವಿಕಸನಗೊಳಿಸಿತು. ಈ ಶೈಲಿಯ ವಿಶಿಷ್ಟ ಲಕ್ಷಣವೆಂದರೆ ಭಕ್ತರು ಸೇರುವ ಪ್ರದೇಶ (ನೇವ್ )ದ ತುದಿಯಲ್ಲಿರುವ ಅಲಂಕಾರಿಕ ರಚನೆಯ ಮುಂಭಾಗದಲ್ಲಿ, ಶಿಲುಬೆಯಿಂದ ಆರೋಹಿಸಲಾಗಿದೆ. ನವರಂಗದ ಮುಂಭಾಗದಲ್ಲಿ ಪ್ರವೇಶ ದ್ವಾರ (ಶಾಲಾ) ಈ ಆರಂಭಿಕ ದೇವಾಲಯಗಳ ಮತ್ತೊಂದು ವೈಶಿಷ್ಟ್ಯವಾಗಿತ್ತು. ಜ್ಞಾನಸ್ನಾನ ದೀಕ್ಷೆ ಕೊಡುವ ಸ್ಥಳ ಪ್ರವೇಶದ್ವಾರದ ಬಳಿ ನೇವ್ ಒಳಗೆ ಒಂದು ಸಣ್ಣ ಕೋಣೆಯಾಗಿತ್ತು. ಗಂಟಾಗೋಪುರವನ್ನು ನೇವ್‌ನ ಒಂದು ಬದಿಯಲ್ಲಿ ನಿರ್ಮಿಸಲಾಗಿದೆ, ಆದರೆ ಚಿಕ್ಕ ಚರ್ಚುಗಳಲ್ಲಿ ಗಂಟೆಯನ್ನು ನೇವ್ ರಚನೆಯ ತೆರೆಯುವಿಕೆಯಲ್ಲಿ ನೇತುಹಾಕಲಾಯಿತು. ===== ಕೇರಳ ಚರ್ಚ್ ವಾಸ್ತುಶಿಲ್ಪದ ಅಂಶಗಳು ===== [[ಚಿತ್ರ:Kottakkavu_St._Thomas_Church,_Paravur,_Thrissur,_Kerala,_India.jpg|right|thumb|200x200px| ಕೊಟ್ಟಕ್ಕಾವು ಮಾರ್ ಥೋಮಾ ಸಿರೋ-ಮಲಬಾರ್ ರೋಮನ್ ಕ್ಯಾಥೋಲಿಕ್ ಚರ್ಚ್, ಉತ್ತರ ಪರವೂರ್ ಪೋರ್ಚುಗೀಸ್, ಕೇರಳ ಮತ್ತು ಡಚ್ ವಾಸ್ತುಶಿಲ್ಪದ ಮಿಶ್ರಣವಾಗಿದೆ.]] [[ಚಿತ್ರ:Altar-Kanjoor_Church.jpg|thumb| ಬಲಿಪೀಠ-ಕಂಜೂರ್ ಚರ್ಚ್]] ಕೇರಳದ ದೇವಾಲಯಗಳಂತೆ, ಕೇರಳದ ಎಲ್ಲಾ ಚರ್ಚ್‌ಗಳಿಗೆ ಏಕರೂಪ ಅಥವಾ ಪ್ರಮಾಣಿತ ವಿನ್ಯಾಸವಿಲ್ಲ. ಬದಲಿಗೆ ಹೆಚ್ಚಿನ ಚರ್ಚುಗಳು ಹೊಸ ವಿನ್ಯಾಸಗಳ ಪ್ರಯೋಗದ ಹೊರತಾಗಿ ವಿವಿಧ ಪಂಗಡಗಳು ಮತ್ತು ಅವರ ಸಂಪ್ರದಾಯಗಳ ಪ್ರಕಾರ ವಾಸ್ತುಶಿಲ್ಪದಲ್ಲಿ ವಿಭಿನ್ನತೆಯನ್ನು ಹೊಂದಿವೆ. ಇನ್ನೂ ಹೆಚ್ಚಿನ ಚರ್ಚುಗಳು, ವಿಶೇಷವಾಗಿ ಕೇರಳದ ಸೇಂಟ್ ಥಾಮಸ್ ಕ್ರಿಶ್ಚಿಯನ್ ಚರ್ಚುಗಳು, ಹಲವಾರು ಸಾಮಾನ್ಯ ವೈಶಿಷ್ಟ್ಯಗಳನ್ನು ಹೊಂದಿವೆ. ಚರ್ಚ್ ನ ಪಾದ್ರಿ ನಿಲ್ಲುವ ಜಾಗ ವಿಸ್ತರಿಸುವ ಮೇಲ್ಛಾವಣಿಯಂತಹ ರಚನೆಯನ್ನು ಹೊಂದಿತ್ತು, ಇದು ಚರ್ಚ್‌ನ ಅತ್ಯಂತ ಪವಿತ್ರ ಭಾಗವಾಗಿದೆ ಮತ್ತು ಅದರ ಪಕ್ಕದಲ್ಲಿ ಪೂಜಾ ಸಮಾಗ್ರಿಗಳನ್ನು ಇಡುವ ಜಾಗವಾಗಿತ್ತು. ಹಿಂದೂ ದೇವಾಲಯದಲ್ಲಿನ ಗರ್ಭಗೃಹದ ಮೇಲಿರುವ ಶಿಖರವನ್ನು ಹೋಲುವ ಮಂದಿರದ ಮೇಲಿರುವ ಗೋಪುರವು ನವರಂಗದ ಛಾವಣಿಗಿಂತ ಎತ್ತರಕ್ಕೆ ಎತ್ತರಿಸಲ್ಪಟ್ಟಿತ್ತು. ಪಾದ್ರಿಯ ನಿವಾಸ ಮತ್ತು ಪ್ರಾರ್ಥನ ಸಭಾಂಗಣ ಚರ್ಚ್‌ನ ಒಂದು ಬದಿಯಲ್ಲಿದ್ದರೆ ಮತ್ತು ಸ್ಮಶಾನವು ಇನ್ನೊಂದು ಬದಿಯಲ್ಲಿತ್ತು. [[ಚಿತ್ರ:Archbishop's_House,_Changanassery,_Kerala.jpg|right|thumb|200x200px| ಚಂಗಸ್ಸೆರಿಯಲ್ಲಿರುವ ಸಿರೋ-ಮಲಬಾರ್ ಆರ್ಚ್‌ಬಿಷಪ್ ಅರಮನೆಯನ್ನು ಕೇರಳದ ಸ್ಥಳೀಯ ಶೈಲಿಗಳೊಂದಿಗೆ ಡಚ್ ವಾಸ್ತುಶಿಲ್ಪವನ್ನು ಸಂಯೋಜಿಸಿ ನಿರ್ಮಿಸಲಾಗಿದೆ.]] ತಮ್ಮ ಬಾಹ್ಯ ಲಕ್ಷಣದಲ್ಲಿ ಸಿರಿಯನ್ ಚರ್ಚುಗಳು ಹಿಂದೂ ಶೈಲಿಯ ಕೆಲವು ಸ್ಥಳೀಯ ಲಕ್ಷಣಗಳನ್ನು ಉಳಿಸಿಕೊಂಡಿವೆ. ಚರ್ಚ್ ಮತ್ತು ಪೂರಕ ಕಟ್ಟಡಗಳು ಬೃಹತ್ ಕೆಂಪು ಕಲ್ಲಿನ ( ಲ್ಯಾಟರೈಟ್) ಗೋಡೆಯಿಂದ ಸುತ್ತುವರಿದಿದ್ದವು. ಬಲಿಕಲ್ಲು ಮಾದರಿಯಲ್ಲಿ ಬೆಣಚು ಕಲ್ಲಿನ (ಗ್ರಾನೈಟ್) ನೆಲಮಾಳಿಗೆಯಲ್ಲಿ ಮುಖ್ಯ ದ್ವಾರದ ಮುಂದೆ ತೆರೆದ ಶಿಲುಬೆ, ಬಲಿಪೀಠದ ಕಲ್ಲು ಇತ್ತು. ಒಂದು ಚರ್ಚ್ ಮುಂಭಾಗದಲ್ಲಿ ಧ್ವಜಸ್ತಂಭವನ್ನು (ದ್ವಜಸ್ತಂಭ) ಹೊಂದಿತ್ತು. ಚೆಂಗನ್ನೂರಿನಲ್ಲಿರುವ ಆರ್ಥೊಡಾಕ್ಸ್ ಸಿರಿಯನ್ ಚರ್ಚ್‌ನಲ್ಲಿ, ಪೀಟರ್ ಮತ್ತು ಪಾಲ್ ಹಿಂದೂ ದೇವಾಲಯದ ಕಾವಲು ದೇವತೆಗಳಾದ ದ್ವಾರಪಾಲರ ಸ್ಥಾನವನ್ನು ಅಲಂಕರಿಸಿದ್ದಾರೆ. ಕೆಲವೊಮ್ಮೆ ದೇವಸ್ಥಾನದ ಗೋಪುರದಂತಹ ಹೆಬ್ಬಾಗಿಲಿನ ಜೊತೆಗೆ ಕೋಟೆಯಂತಹ ಅಥವಾ ಮೇಲಿನ ಅಂತಸ್ತಿನಲ್ಲಿ ಸಂಗೀತ ಕೊಠಡಿಯನ್ನು ಸಹ ಒದಗಿಸಲಾಗಿದೆ. ಕ್ರಿ.ಶ. ೩೪೫ ರಲ್ಲಿ ಮೂಲತಃ ನಿರ್ಮಿಸಲಾದ ಕುರವಿಲಂಗಾಡ್‌ನಲ್ಲಿರುವ ಮಾರ್ತ್ ಮರಿಯಮ್ ಚರ್ಚ್ ಹಲವಾರು ಬಾರಿ ನವೀಕರಣಕ್ಕೆ ಒಳಗಾಯಿತು. ಚರ್ಚ್ ಕನ್ಯಾ ಮೇರಿಯ ಪ್ರತಿಮೆ ಮತ್ತು ಬೆಣಚುಕ (ಗ್ರಾನೈಟ್‌ )ನಲ್ಲಿ ಕೆತ್ತಿದ ಶಿಲುಬೆಯನ್ನು ಒಳಗೊಂಡಂತೆ ಹಳೆಯ ಅವಶೇಷಗಳ ಶ್ರೀಮಂತ ಸಂಗ್ರಹವನ್ನು ಹೊಂದಿದೆ. ಕಡುತುರುತಿಯ ಕಾನನಯ ವಲಿಯಪಲ್ಲಿ ಮತ್ತೊಂದು ಹಳೆಯ ಚರ್ಚ್ ಆಗಿದ್ದು, ಒಂದೇ ಗ್ರಾನೈಟ್ ತುಣುಕಿನಲ್ಲಿ ದೊಡ್ಡ ಶಿಲುಬೆಯನ್ನು ರಚಿಸಲಾಗಿದೆ. ಪಿರವೋಮ್‌ನ ವಲಿಯಪಲ್ಲಿ ಹಳೆಯ ಪರ್ಷಿಯನ್ ಬರಹಗಳನ್ನು ಹೊಂದಿರುವ ಮತ್ತೊಂದು ಹಳೆಯ ಚರ್ಚ್ ಆಗಿದೆ. ಮರದ ಕೆತ್ತನೆ ಮತ್ತು ಭಿತ್ತಿಚಿತ್ರಗಳನ್ನು, ದೇವಾಲಯಗಳ ಎರಡು ಅಲಂಕಾರಿಕ ಮಾಧ್ಯಮಗಳಲ್ಲಿ ಪ್ರಾಚೀನ ಚರ್ಚ್‌ಗಳಲ್ಲಿಯೂ ಅಳವಡಿಸಿಕೊಳ್ಳಲಾಗಿದೆ. ಮರದ ಕೆತ್ತನೆಯ ಪ್ರಸಿದ್ಧ ತುಣುಕು ಮುಲಾಂತುರುತಿಯ ಸೇಂಟ್ ಥಾಮಸ್ ಚರ್ಚ್‌ನಲ್ಲಿ ಕೊನೆಯ ಭೋಜನವನ್ನು ಚಿತ್ರಿಸುವ ದೊಡ್ಡ ಫಲಕವಾಗಿದೆ. ಉದಯಂಪೇರೂರಿನಲ್ಲಿರುವ ಆಲ್ ಸೇಂಟ್ಸ್ ಚರ್ಚ್ ಆನೆಗಳು ಮತ್ತು ಘೇಂಡಾಮೃಗಗಳ ತಲೆಯಂತಹ ಮರದ ಅಚ್ಚುಗಳ ಮೇಲೆ ಸ್ತಂಭವನ್ನು ಹೊಂದಿದೆ. ಹೂವಿನ ಚಿತ್ರಗಳು, ದೇವತೆಗಳ ಮತ್ತು ಅಪೊಸ್ತಲರ ಭಿತ್ತಿಚಿತ್ರಗಳು ಸಾಮಾನ್ಯ ಲಕ್ಷಣಗಳಾಗಿವೆ. ಈ ರೀತಿಯ ಅಲಂಕಾರವು ನಂತರದ ಚರ್ಚ್‌ಗಳಲ್ಲಿಯೂ ಮುಂದುವರೆಯಿತು. ಕಂಜೂರಿನ ಸೇಂಟ್ ಸೆಬಾಸ್ಟಿಯನ್ ಚರ್ಚ್‌ನಲ್ಲಿರುವ ಭಿತ್ತಿಚಿತ್ರವು ಬ್ರಿಟಿಷರು ಮತ್ತು ಟಿಪ್ಪು ಸುಲ್ತಾನರ ನಡುವಿನ ಹೋರಾಟವನ್ನು ಸಹ ಚಿತ್ರಿಸುತ್ತದೆ. ===== ಚರ್ಚ್ ವಾಸ್ತುಶೈಲಿಯಲ್ಲಿ ವಸಾಹತುಶಾಹಿ ಪ್ರಭಾವಗಳು ===== [[ಚಿತ್ರ:Church_Kerala_white.JPG|right|thumb|200x200px| ಕೇರಳದ ವಾಸ್ತುಶಿಲ್ಪದ ಮಾದರಿಗಳಲ್ಲಿ ಡಚ್ ಶೈಲಿಯನ್ನು ಸಂಯೋಜಿಸಲಾಗಿದೆ]] ಪೋರ್ಚುಗೀಸರು ಕೇರಳದ ಚರ್ಚ್ ವಾಸ್ತುಶಿಲ್ಪದಲ್ಲಿ ಯುರೋಪಿಯನ್ ಶೈಲಿಗಳನ್ನು ಮೊದಲು ಪರಿಚಯಿಸಿದರು, ನಂತರ ಡಚ್ ಮತ್ತು ಬ್ರಿಟಿಷರು. ಭಾರತದಲ್ಲಿ ಈ ರೀತಿಯ ಮೊದಲ ಚರ್ಚ್ ನ್ನು ಕ್ರಿ. ಶ. ೧೫೧೦ ರಲ್ಲಿ ಫೋರ್ಟ್ ಕೊಚ್ಚಿಯಲ್ಲಿ ಫ್ರಾನ್ಸಿಸ್ಕನ್ ಮಿಷನರಿಗಳು ನಿರ್ಮಿಸಿದರು. ಇದು ಮಧ್ಯಕಾಲೀನ ಸ್ಪ್ಯಾನಿಷ್ ಮಾದರಿಯ ಒಂದು ಸಣ್ಣ ಸರಳ ಕಟ್ಟಡವಾಗಿದೆ. ೧೫೨೪ ರಲ್ಲಿ ಕೊಚ್ಚಿಯಲ್ಲಿ ವಾಸ್ಕೋ ಡಿ ಗಾಮಾ ನಿಧನರಾದಾಗ ಅವರ ದೇಹವನ್ನು ಈ ಚರ್ಚ್‌ನಲ್ಲಿ ಹೂಳಲಾಯಿತು ಮತ್ತು ನಂತರ ೧೫೩೮ ರಲ್ಲಿ ಲಿಸ್ಬನ್‌ಗೆ ಕೊಂಡೊಯ್ಯಲಾಯಿತು. ಈ ಚರ್ಚ್ ಅನ್ನು ವಾಸ್ಕೋ ಡಿ ಗಾಮಾ ಚರ್ಚ್ ಎಂದು ಕರೆಯಲಾಯಿತು. ಅನಂತರ ಇದನ್ನು ಡಚ್ಚರು ವಶಪಡಿಸಿಕೊಂಡರು ಮತ್ತು ಸುಧಾರಿತ ಸೇವೆಗಳಿಗೆ ಬಳಸಲಾಯಿತು. ನಂತರ ಕೊಚ್ಚಿಯ ಮೇಲೆ ಬ್ರಿಟಿಷ್ ಆಕ್ರಮಣದೊಂದಿಗೆ ಇದು ಆಂಗ್ಲರ (ಆಂಗ್ಲಿಕನ್) ಚರ್ಚ್ ಆಗಿ ಮಾರ್ಪಟ್ಟಿತು ಮತ್ತು ಪ್ರಸ್ತುತ ಇದು ದಕ್ಷಿಣ ಭಾರತದ ಚರ್ಚ್‌ಗೆ ಸೇರಿದೆ. ಪೋರ್ಚುಗೀಸರು ಕೇರಳದ ಚರ್ಚುಗಳಲ್ಲಿ ಅನೇಕ ಹೊಸತನಗಳನ್ನು ಪರಿಚಯಿಸಿದ್ದರು. ಮೊದಲ ಬಾರಿಗೆ, ದೇವಾಲಯದ ವಾಸ್ತುಶೈಲಿಯಿಂದ ರೂಪಾಂತರಗೊಂಡ ಬಲಿಪೀಠದ ಮೇಲಿರುವ ಪ್ರಬಲವಾದ ಗೋಪುರವನ್ನು ಕೈಬಿಡಲಾಯಿತು. ಚರ್ಚ್‌ನ ಒಳಭಾಗದಲ್ಲಿ, ಬೆಣಚು ಕಲ್ಲಿನಲ್ಲಿ ರಚಿಸಿದ ಚಿತ್ರಗಳು ಹಿಂದೂ ಕಲೆಯೊಂದಿಗಿನ ಸಂಬಂಧದ ಕಾರಣದಿಂದಾಗಿ ಅವರಿಗೆ ರುಚಿಸಲಿಲ್ಲ. ಅವುಗಳ ಬದಲಿಗೆ ಮರದಿಂದ ಮಾಡಿದ ಸಂತರ ಚಿತ್ರಗಳನ್ನು ಗೋಪುರವನ್ನು ಅಲಂಕರಿಸಲು ಬಳಸಲಾಯಿತು. ಎಲ್ಲಾ ಕಡೆಗಳಲ್ಲಿ ಪೀಠಗಳನ್ನು ನಿರ್ಮಿಸಲಾಯಿತು ಮತ್ತು ಬಲಿಪೀಠದ ತುಣುಕುಗಳನ್ನು ಆಕರ್ಷಕ ರೀತಿಯಲ್ಲಿ ಅಲಂಕರಿಸಲಾಗಿತ್ತು. ಯುರೋಪಿಯನ್ ಕಲಾಕಾರರ ಶೈಲಿಯಲ್ಲಿ ಮೇಲ್ಚಾವಣಿ ಮತ್ತು ಗೋಡೆಗಳಲ್ಲಿ ಧಾರ್ಮಿಕ ವಿಷಯಗಳ ಚಿತ್ರಗಳನ್ನು ಚಿತ್ರಿಸಲಾಗಿದೆ. ಮೊನಚಾದ ಮತ್ತು ದುಂಡಗಿನ ಕಮಾನುಗಳನ್ನು ಪರಿಚಯಿಸಲಾಯಿತು ಮತ್ತು ಬಣ್ಣದ ಗಾಜಿನ ಕಿಟಕಿಗಳನ್ನು ಸ್ಥಾಪಿಸಲಾಯಿತು. ಬ್ರಿಟಿಷರ ಅವಧಿಯಲ್ಲಿ ಚರ್ಚ್ ವಾಸ್ತುಶೈಲಿಯ ನಂತರದ ಬೆಳವಣಿಗೆಯು ಹೊಸ ಚರ್ಚ್ ವಿನ್ಯಾಸದ ಪರಿಚಯದ ಪರಿಚಯ ನೀಡಿತು. ಆಯತಾಕಾರದ ಸಭಾಭವನದ ರಚನೆಯ ಸ್ಥಳದಲ್ಲಿ ಅಡ್ಡ ಆಕಾರದ ರಚನೆಯು ವಿಶೇಷವಾಗಿ ದೊಡ್ಡ ಸಭೆಗೆ ಸ್ಥಳಾವಕಾಶ ಕಲ್ಪಿಸಬೇಕಾದ ಸ್ಥಳಗಳಲ್ಲಿ ಹೆಚ್ಚು ಜನಪ್ರಿಯವಾಯಿತು. ಶಿಲುಬೆಯ ಸ್ಪಷ್ಟ ಸಾಂಕೇತಿಕತೆಯ ಹೊರತಾಗಿ, ಚರ್ಚ್‌ನ ಎಲ್ಲಾ ಬಿಂದುಗಳಿಂದ ಬಲಿಪೀಠದ ಉತ್ತಮ ಗೋಚರತೆಗಾಗಿ ಈ ಯೋಜನೆಯು ಹೆಚ್ಚು ಸೂಕ್ತವಾಗಿದೆ. ಇದಲ್ಲದೆ, ಕ್ರಿಸ್‌ಮಸ್‌ನಂತಹ ಪ್ರಮುಖ ಸಂದರ್ಭಗಳಲ್ಲಿ ಹಲವಾರು ಪುರೋಹಿತರ ಸೇವೆಗಳಿಗಾಗಿ ಹೆಚ್ಚುವರಿ ಬಲಿಪೀಠಗಳಿಗೆ ಸಾಕಷ್ಟು ಸ್ಥಳಾವಕಾಶವು ಈಗ ಸಭಾಂಗಣದ ಲಂಬವಾಗಿರುವ ಸ್ಥಳದಲ್ಲಿ ಲಭ್ಯವಿದೆ. ಬಾಹ್ಯ ವೈಶಿಷ್ಟ್ಯಗಳಲ್ಲಿ ಕೇಂದ್ರ ಗೋಪುರ ಅಥವಾ ರೋಮನ್ ಗುಮ್ಮಟವು ಈಗ ಯೂರೋಪಿಯನ್ ವಾಸ್ತುಶೈಲಿಯ ಶ್ರೇಷ್ಠ ರೂಪವನ್ನು ನೀಡುವ ಸಭಾಂಗಣದ ಲಂಬವಾಗಿರುವ ಸ್ಥಳದ ಮಧ್ಯಭಾಗದಲ್ಲಿದೆ. ಮುಂಭಾಗದಲ್ಲಿ ಮುಖ್ಯ ದ್ವಾರದ ಎರಡೂ ಬದಿಗಳಲ್ಲರುವ ಗೋಪುರಗಳನ್ನು, ಘಂಟಾಗೋಪುರವಾಗಿ ಮಾಡಲಾಯಿತು. ಚರ್ಚ್ ನ ಬಾಹ್ಯದಲ್ಲಿ ಯುರೋಪಿಯನ್ ಚರ್ಚ್ ವಾಸ್ತುಶಿಲ್ಪದ ವಿಶಿಷ್ಟ ಲಕ್ಷಣಗಳನ್ನು ಪರಿಚಯಿಸಲಾಯಿತು.ಗೋಥಿಕ್ ಶೈಲಿಯ ಕಮಾನುಗಳು, ಕಂಬಗಳು ಮತ್ತು ಆಧಾರಸ್ತಂಬಗಳು, ಹೊರಮುಖವಾದ ಕಿಂಡಿಗಳು, ವಿನೂತನ ಜೋಡಣೆಗಳು ಮತ್ತು ಬಣ್ಣದ ಗಾಜಿನ ಕಿಟಕಿಗಳು ಇಡೀ ಸಂಯೋಜನೆಯನ್ನು ಸ್ಥಳೀಯ ವಾಸ್ತುಶೈಲಿಯಿಂದ ಸಂಪೂರ್ಣವಾಗಿ ವಿಭಿನ್ನವಾಗಿಸುತ್ತದೆ. ನಿರ್ಮಾಣದ ಅವಧಿಗೆ ಅನುಗುಣವಾಗಿ, ತಿರುವನಂತಪುರಂನ ಪಾಳಯಂ ಚರ್ಚ್‌ನಲ್ಲಿರುವಂತೆ ಸರಳ ಗೋಥಿಕ್ ಶೈಲಿಯಲ್ಲಿ ಮಾಡಿದ ಚರ್ಚ್‌ ಮತ್ತು ತ್ರಿಶೂರ್ ನಲ್ಲಿರುವ ಅವರ್ ಲೇಡಿ ಆಫ್ ಡೊಲೊರಸ್ ಚರ್ಚ್‌ನಲ್ಲಿರುವಂತೆ ನವೋದಯ ಶೈಲಿಯ ಐಷಾರಾಮಿ ಚರ್ಚ್‌ಗಳ ನಡುವೆ ವ್ಯತ್ಯಾಸವನ್ನು ಗುರುತಿಸಬಹುದು. ===== ಚರ್ಚ್ ವಾಸ್ತುಶಿಲ್ಪದಲ್ಲಿ ಆಧುನಿಕ ಪ್ರವೃತ್ತಿಗಳು ===== ಸಾಮಾನ್ಯವಾಗಿ ಮಧ್ಯಕಾಲೀನ ಕಾಲದಲ್ಲಿ ವಿಕಸನಗೊಂಡ ರೂಪದೊಂದಿಗೆ ಚರ್ಚ್ನಲ್ಲಿ ವಾಸ್ತುಶೈಲಿಯ ಪಾತ್ರವನ್ನು ಗುರುತಿಸಲಾಗುತ್ತದೆ, ಹೊಸ ಯೋಜನಾ ಆಕಾರಗಳು ಮತ್ತು ರಚನಾತ್ಮಕ ರೂಪಗಳನ್ನು ಅಳವಡಿಸಿಕೊಳ್ಳುವ ಆಧುನಿಕ ಪ್ರವೃತ್ತಿಗಳು ಕೇರಳದಲ್ಲಿಯೂ ಗೋಚರಿಸುತ್ತವೆ. ಇರಿಂಜಲಕ್ಕುಡದ ಕ್ರೈಸ್ಟ್ ಕಾಲೇಜ್ ಚರ್ಚ್‌ನಲ್ಲಿ ಡೊಮಿಕಲ್ ಶೆಲ್ ರೂಫ್‌ನೊಂದಿಗೆ ಈ ವೃತ್ತಾಕಾರದ ಯೋಜನೆ ಆಕಾರವನ್ನು ಅಳವಡಿಸಿಕೊಳ್ಳಲಾಗಿದೆ. ಎರ್ನಾಕುಲಂನಲ್ಲಿರುವ ವರಪುಳದ ಆರ್ಚ್‌ಬಿಷಪ್‌ನ ಕ್ಯಾಥೆಡ್ರಲ್ ಚರ್ಚ್ ಬಲವರ್ಧಿತ ಕಾಂಕ್ರೀಟ್‌ನಲ್ಲಿ ಎತ್ತರದ ಆಗಿದ್ದು, ಎಲ್ಲಾ ಸಾಂಪ್ರದಾಯಿಕ ರೂಪಗಳೊಂದಿಗೆ ತೀವ್ರ ವ್ಯತಿರಿಕ್ತವಾಗಿ ಕಮಾನು ರೀತಿಯ ರಚನೆಗಳನ್ನು ಹೊಂದಿದೆ. ಪ್ರಾಯಶಃ ಧಾರ್ಮಿಕ ವಾಸ್ತುಶೈಲಿಯಲ್ಲಿನ ಪ್ರಯೋಗವು ದೇವಾಲಯಗಳು ಅಥವಾ ಮಸೀದಿಗಳಲ್ಲಿ ಹಳೆಯ ವಿಕಸನಗೊಂಡ ರೂಪಗಳಿಗೆ ಹೆಚ್ಚು ಕಡಿಮೆ ಬದ್ಧವಾಗಿರುವುದಕ್ಕೆ ಹೋಲಿಸಿದರೆ ಚರ್ಚ್ ವಾಸ್ತುಶೈಲಿಯಲ್ಲಿ ಹೆಚ್ಚಾಗಿ ಪ್ರಕಟವಾಗುತ್ತದೆ. ==== ಯಹೂದಿ ವಾಸ್ತುಶಿಲ್ಪ ==== ಕೇರಳದ ವಾಸ್ತುಶಿಲ್ಪದ ದೃಶ್ಯಗಳು ವಿದೇಶಿ ಭೂಮಿಯ ಅನೇಕ ಸಾಮಾಜಿಕ-ಸಾಂಸ್ಕೃತಿಕ ಗುಂಪುಗಳು ಮತ್ತು ಧಾರ್ಮಿಕ ಚಿಂತನೆಗಳಿಂದ ಪ್ರಭಾವಿತವಾಗಿದೆ. ಸಮುದ್ರ ವ್ಯಾಪಾರವನ್ನು ಅವಂಬಿಸಿರುವ ದೇಶಗಳಾದ ಇಸ್ರೇಲ್, ರೋಮ್, ಅರೇಬಿಯಾ ಮತ್ತು ಚೀನಾದಂತಹ ಕಡಲ ರಾಷ್ಟ್ರಗಳೊಂದಿಗೆ ಕ್ರಿಶ್ಚಿಯನ್ ಯುಗದ ಉದಯಕ್ಕೂ ಮುಂಚೆಯೇ ವ್ಯಾಪಾರ ಸಂಪರ್ಕಗಳನ್ನು ಉತ್ತೇಜಿಸಿತ್ತು. ವ್ಯಾಪಾರ ಸಂಪರ್ಕವು ಹಳೆಯ ಬಂದರು ಪಟ್ಟಣಗಳ ಬಳಿ ವಸಾಹತುಗಳನ್ನು ಸ್ಥಾಪಿಸಲು ಮತ್ತು ಕ್ರಮೇಣ ಒಳಭಾಗದಲ್ಲಿ ಹರಡಲು ದಾರಿ ಮಾಡಿಕೊಟ್ಟಿತು. ಎರಡನೇ ಚೇರ ಸಾಮ್ರಾಜ್ಯದ ಸಮಯದಲ್ಲಿ, ಹಳೆಯ ಬಂದರು ನಗರವಾದ ಮಾಕೋಟೈ (ಕೊಡುಂಗಲ್ಲೂರು) ಈ ಗುಂಪುಗಳಿಂದ ವಿವಿಧ ಭಾಗಗಳನ್ನು ಆಕ್ರಮಿಸಿಕೊಂಡಿತ್ತು. ಉದಾಹರಣೆಗೆ, ಕೇರಳದೊಂದಿಗಿನ ಯಹೂದಿಗಳ ಸಾಂಸ್ಕೃತಿಕ ಸಂಪರ್ಕವು ಸೊಲೊಮೆನ್ ಕಾಲಕ್ಕಿಂತ ಹಿಂದಿನದು ಮತ್ತು ಹದಿನೈದನೆಯ ಶತಮಾನದ ವೇಳೆಗೆ ಕೊಡುಂಗಲ್ಲೂರು, ಕೊಚ್ಚಿ ಮತ್ತು ಇತರ ಕರಾವಳಿ ಪಟ್ಟಣಗಳಲ್ಲಿ ಯಹೂದಿ ವಸಾಹತುಗಳು ಇದ್ದವು. ಮಟ್ಟಂಚೇರಿ ಅರಮನೆಯ ಸಮೀಪವಿರುವ ಕೊಚ್ಚಿಯಲ್ಲಿ ಪ್ರಮುಖ ಯಹೂದಿ ವಸಾಹತು ಕಂಡುಬರುತ್ತದೆ. ಅವರ ವಸತಿ ಕಟ್ಟಡಗಳು ತಮ್ಮ ಬಾಹ್ಯ ನೋಟದಲ್ಲಿ ಕೇರಳದ ಪ್ರಕಾರವನ್ನು ಹೋಲುತ್ತವೆ; ಆದಾಗ್ಯೂ ಅವರು ವಿಭಿನ್ನ ಯೋಜನೆ ಪರಿಕಲ್ಪನೆಯನ್ನು ಹೊಂದಿದ್ದಾರೆ. ನೆಲ ಅಂತಸ್ತಿನ ಕೊಠಡಿಗಳನ್ನು ಅಂಗಡಿಗಳು ಅಥವಾ ಗೋದಾಮುಗಳಾಗಿ ಬಳಸಲಾಗುತ್ತದೆ ಮತ್ತು ಮೊದಲ ಮಹಡಿಯಲ್ಲಿ ವಾಸಿಸುವ ಕೊಠಡಿಗಳನ್ನು ಯೋಜಿಸಲಾಗಿದೆ. ರಸ್ತೆಗಳು ಮತ್ತು ಬದಿಗಳ ಬಗ್ಗೆ ಕಟ್ಟಡದ ಮುಂಭಾಗವು ಸಾಲು ಮನೆಗಳ ಮಾದರಿಯಲ್ಲಿ ಪಕ್ಕದ ಕಟ್ಟಡಗಳೊಂದಿಗೆ ಜೋಡಿಸಿಕೊಂಡಿದೆ. ಯಹೂದಿ ಪಟ್ಟಣದ ಪ್ರಮುಖ ಐತಿಹಾಸಿಕ ಸ್ಮಾರಕವೆಂದರೆ ಸಿನಗಾಗ್. ಇದು ಇಳಿಜಾರಿನ ಹೆಂಚಿನ ಛಾವಣಿಯೊಂದಿಗೆ ಸರಳವಾದ ಎತ್ತರದ ರಚನೆಯಾಗಿದೆ.ಆದರೆ ಇಲ್ಲಿ ಕ್ಯಾಂಟನ್ ಪ್ರದೇಶ, ಚೀನಾ ಮತ್ತು ಯುರೋಪಿನ ಪ್ರಾಚೀನ ಚರ್ಚ್ ಗಳಿ ತಂದ ಕೈಯಿಂದ ಚಿತ್ರಿಸಿದ ಹಂಚುಗಳು ಒಳಾಂಗಣವನ್ನು ಶ್ರೀಮಂತಗೊಳಿಸಿದೆ. ಜುದಾಯಿಸಂ ಪ್ರಕಾರ ಆರಾಧನೆಗಾಗಿ ನಿರ್ಮಿಸಲಾದ ಈ ಧಾರ್ಮಿಕ ರಚನೆಯು ಹಿಂದೂಗಳ ದೇವಾಲಯಗಳ ರಚನೆಗೆ ವಿರುದ್ಧವಾಗಿದೆ. ಯಹೂದಿ ಸಮುದಾಯವು ಕೇರಳದ ವಾಸ್ತುಶಿಲ್ಪದ ಮೇಲೆ ಪ್ರಭಾವ ಬೀರಲಿಲ್ಲ. === ದೇಶೀಯ ವಾಸ್ತುಶಿಲ್ಪ === [[ಚಿತ್ರ:Chappamattam_Tharavadu.jpg|right|thumb| ಕೇರಳದ ವಾಸ್ತುಶಿಲ್ಪದಲ್ಲಿ ಸಂಕೀರ್ಣವಾದ ಮರದ ಕೆತ್ತನೆಗಳು ಮತ್ತು ಚುಟ್ಟು ಜಗುಲಿ]] [[ಚಿತ್ರ:Padmanabhapuram_Palace.JPG|right|thumb| ಶ್ರೀ ಪದ್ಮನಾಭಪುರಂ ಅರಮನೆಯು ಅತ್ಯಂತ ಶ್ರೇಷ್ಠ ಕೇರಳದ ದೇಶೀಯ ವಾಸ್ತುಶಿಲ್ಪವನ್ನು ಪ್ರತಿನಿಧಿಸುತ್ತದೆ. ಇಳಿಜಾರು ಛಾವಣಿಗಳು, ಗ್ರಾನೈಟ್ ಮತ್ತು ಬೀಟೆ-ತೇಗದ ಮರದ ಕೆಲಸದ ಸಂಯೋಜನೆಯ ಮೇಲೆ ಮಾಡಿದ ವಿಶ್ವದ ಅತಿದೊಡ್ಡ ಮರದ ಅರಮನೆಯಾಗಿದೆ.]] ಕೇರಳದ ದೇಶೀಯ ವಾಸ್ತುಶಿಲ್ಪದ ವಿಕಸನವು ದೇವಾಲಯದ ವಾಸ್ತುಶಿಲ್ಪದಲ್ಲಿನ ಬೆಳವಣಿಗೆಯ ಪ್ರವೃತ್ತಿಯನ್ನು ನಿಕಟವಾಗಿ ಅನುಸರಿಸಿತು. ಪುರಾತನ ಮಾದರಿಗಳು ಬಿದಿರಿನ ಚೌಕಟ್ಟಿನಿಂದ ಮಾಡಿದ ಗುಡಿಸಲುಗಳು, ವೃತ್ತಾಕಾರದ, ಚೌಕ ಅಥವಾ ಆಯತಾಕಾರದ ಸರಳ ಆಕಾರಗಳಲ್ಲಿ ಎಲೆಗಳಿಂದ ಹುಲ್ಲಿನಿಂದ ಮಾಡಲ್ಪಟ್ಟವು. ಎತ್ತರದ ಛಾವಣಿಯೊಂದಿಗೆ ಆಯತಾಕಾರದ ಆಕಾರವು ಅಂತಿಮವಾಗಿ ವಿಕಸನಗೊಂಡಂತೆ ಕಂಡುಬರುತ್ತದೆ. ರಚನಾತ್ಮಕವಾಗಿ ಛಾವಣಿಯ ಚೌಕಟ್ಟನ್ನು ಉಷ್ಣವಲಯದ ಹವಾಮಾನದಲ್ಲಿ ತೇವಾಂಶ ಮತ್ತು ಕೀಟಗಳ ವಿರುದ್ಧ ರಕ್ಷಣೆಗಾಗಿ ನೆಲದಿಂದ ಎತ್ತರಿಸಿದ ಸ್ತಂಭದ ಮೇಲೆ ನಿರ್ಮಿಸಲಾದ ಗೋಡೆಗಳ ಮೇಲಿನ ಕಂಬಗಳ ಮೇಲೆ ಬೆಂಬಲಿಸಲಾಯಿತು. ಆಗಾಗ್ಗೆ ಗೋಡೆಗಳು ಭೂಮಿಯಲ್ಲಿ ಹೇರಳವಾಗಿ ದೊರೆಯುವ ಮರಗಳಿಂದ ಕೂಡಿದ್ದವು. ಮೇಲ್ಛಾವಣಿಯ ಚೌಕಟ್ಟು ಆಧಾರದ ಕೆಳಗಿನ ತುದಿಗಳನ್ನು ಬೆಂಬಲಿಸುವ ಮರದ ದಿಮ್ಮಿಗಳು ಅಥವಾ ಗೋಡೆಯ ಫಲಕವನ್ನು ಒಳಗೊಂಡಿತ್ತು, ಮೇಲಿನ ತುದಿಗಳನ್ನು ಅಂಚಿನ ಮೂಲಕ ಸಂಪರ್ಕಿಸಲಾಗಿದೆ. ಅಂಚಿನ ತುಂಡನ್ನು ಬಿದಿರಿನಂತಹ ಹೊಂದಿಕೊಳ್ಳುವ ವಸ್ತುಗಳಿಂದ ಮಾಡಲ್ಪಟ್ಟಾಗ ಅಂಚಿನ ತೂಕ ಮತ್ತು ಛಾವಣಿಯ ಹೊದಿಕೆಯು ಗಮನಾರ್ಹವಾಗಿ ತಗ್ಗಿತು. ಛಾವಣಿಯ ಚೌಕಟ್ಟಿಗೆ ಬಲವಾದ ಮರವನ್ನು ಬಳಸಿದಾಗಲೂ ಈ ರೀತಿಯ ಛಾವಣಿಯ ನಿರ್ಮಾಣದ ಶಾಶ್ವತ ವಾಗಿ ಉಳಿಯಿತು. ಕೊಠಡಿಯ ಸ್ಥಳಗಳಿಗೆ ಮೇಲ್ಚಾವಣಿಯನ್ನು ಅಳವಡಿಸಿದಾಗ ಬೇಕಾದ ವಾತಾಯನವನ್ನು ಒದಗಿಸಲು ಎರಡು ತುದಿಗಳಲ್ಲಿ ಮತ್ತಷ್ಟು ನವೀನ ಮಾದರಿಯಲ್ಲಿ ಕಿಟಕಿಗಳನ್ನು ವಿಕಸನಗೊಳಿಸಲಾಯಿತು. ಇದು ಛಾವಣಿಯ ಗಾಳಿಯ ಪ್ರಸರಣ ಮತ್ತು ಉಷ್ಣ ನಿಯಂತ್ರಣವನ್ನು ಖಾತ್ರಿಪಡಿಸಿತು. ಆಧಾರದ ಕೆಳಗಿನ ತುದಿಗಳು ಗೋಡೆಗಳ ಆಚೆಗೆ ವಿಸ್ತರಿಸಲ್ಪಟ್ಟು ಗೋಡೆಗಳನ್ನು ಸೂರ್ಯನಿಂದ ಮತ್ತು ಮಳೆಯಿಂದ ರಕ್ಷಿಸುತ್ತವೆ. ಕೇರಳದ ಮನೆಗಳ ಮುಚ್ಚಿದ ರೂಪವು ತಾಂತ್ರಿಕ ಕಾರಣಳಿಂದ ಕ್ರಮೇಣವಾಗಿ ವಿಕಸನಗೊಂಡಿತು. ದೇವಾಲಯದ ರಚನೆಯೊಂದಿಗೆ ಈ ರೂಪದ ಗಮನಾರ್ಹ ಹೋಲಿಕೆಯನ್ನು ಒಬ್ಬರು ನೋಡಬಹುದು. ಸರಳವಾದ ಅಥವಾ ಕಡಿಮೆ ಅಲಂಕೃತವಾದ ತಳಭಾಗದ ಕೆಳಭಾಗವನ್ನು ಇನ್ನೂ ಆದಿಸ್ಥಾನ ಎಂದು ಕರೆಯಲಾಗುತ್ತದೆ. ಸ್ತಂಭಗಳು ಅಥವಾ ಕಂಬಗಳು ಮತ್ತು ವೀಥಿಗಳು ಅಥವಾ ಗೋಡೆಗಳು ಮತ್ತೆ ಯಾವುದೇ ಪ್ರಕ್ಷೇಪಣಳಿಲ್ಲದೆ ಸರಳವಾದ ಆಕಾರವನ್ನು ಹೊಂದಿವೆ. ಮುಖ್ಯ ಬಾಗಿಲು ಒಂದು ನಿರ್ದಿಸ್ಟ ದಿಕ್ಕಿಗೆ ಮಾತ್ರ ಮುಖಮಾಡುತ್ತದೆ ಮತ್ತು ಕಿಟಕಿಗಳು ಚಿಕ್ಕದಾಗಿದೆ ಮತ್ತು ಮರದ ಚುಚ್ಚಿದ ಪರದೆಯಂತೆ ಮಾಡಲ್ಪಟ್ಟಿದೆ. ಆಯತಾಕಾರದ ಯೋಜನೆಯನ್ನು ಸಾಮಾನ್ಯವಾಗಿ ಮುಂಭಾಗದ ಹಾದಿಯಿಂದ ಪ್ರವೇಶದೊಂದಿಗೆ ಎರಡು ಅಥವಾ ಮೂರು ಚಟುವಟಿಕೆ ಕೊಠಡಿಗಳಾಗಿ ವಿಂಗಡಿಸಲಾಗಿದೆ. ಪ್ರಕ್ಷೇಪಿತ ಬಾಗಿದ ಆಕಾರಗಳು ಸುತ್ತಲೂ ಜಗುಲಿಯನ್ನು ಆವರಿಸುತ್ತವೆ. ಹತ್ತನೇ ಶತಮಾನದ ವೇಳೆಗೆ, ದೇಶೀಯ ವಾಸ್ತುಶಿಲ್ಪದ ಸಿದ್ಧಾಂತ ಮತ್ತು ಅಭ್ಯಾಸವನ್ನು ಮನುಷ್ಯಾಲಯ ಚಂದ್ರಿಕಾ ಮತ್ತು ವಾಸ್ತು ವಿದ್ಯಾ ಮುಂತಾದ ಪುಸ್ತಕಗಳಲ್ಲಿ ಕ್ರೋಡೀಕರಿಸಲಾಯಿತು. ಈ ಪ್ರಯತ್ನವು ವಿವಿಧ ಸಾಮಾಜಿಕ-ಆರ್ಥಿಕ ಗುಂಪುಗಳಿಗೆ ಸೂಕ್ತವಾದ ಮನೆ ನಿರ್ಮಾಣವನ್ನು ಮಾಡಲು ಅನುಕೂಲವಾಯಿತು ಮತ್ತು ಕುಶಲಕರ್ಮಿಗಳಲ್ಲಿ ನಿರ್ಮಾಣ ಸಂಪ್ರದಾಯವನ್ನು ಬಲಪಡಿಸಿತು. ಸಾಂಪ್ರದಾಯಿಕ ಕುಶಲಕರ್ಮಿಗಳು, ವಿಶೇಷವಾಗಿ ಬಡಗಿಗಳು, ವಿವಿಧ ಅಂಶಗಳ ಅನುಪಾತದ ಅಂಗೀಕೃತ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಜ್ಞಾನವನ್ನು ಸಂರಕ್ಷಿಸಿದ್ದಾರೆ ಮತ್ತು ಇಂದಿಗೂ ನಿರ್ಮಾಣ ವಿವರಗಳನ್ನು ಹೊಂದಿದ್ದಾರೆ. [[ಚಿತ್ರ:Padmanabhapuram_palace_ClockTower.jpg|right|thumb|200x200px| ಕೇರಳದ ಅರಮನೆಗಳಲ್ಲಿ ಮಾಡಿನ ಸಾಂಪ್ರದಾಯಿಕ ಅಲಂಕಾರಗಳು]] ಮೂಲತಃ ಕೇರಳದ ದೇಶೀಯ ವಾಸ್ತುಶಿಲ್ಪವು ಬೇರ್ಪಟ್ಟ ಕಟ್ಟಡದ ಶೈಲಿಯನ್ನು ಅನುಸರಿಸುತ್ತದೆ; ಭಾರತದ ಇತರ ಭಾಗಗಳಲ್ಲಿ ಕಂಡುಬರುವ ಸಾಲು ಮನೆಗಳನ್ನು ತಮಿಳು ಅಥವಾ ಕೊಂಕಣಿ ಬ್ರಾಹ್ಮಣರು ಆಕ್ರಮಿಸಿಕೊಂಡಿರುವ ವಸಾಹತುಗಳಲ್ಲಿ (ಸಂಕೇತಂ) ಹೊರತುಪಡಿಸಿ ಕೇರಳ ಪಠ್ಯಗಳಲ್ಲಿ ಉಲ್ಲೇಖಿಸಲಾಗಿಲ್ಲ ಅಥವಾ ಆಚರಣೆಯಲ್ಲಿ ಇರಿಸಲಾಗಿಲ್ಲ. ಅದರ ಅತ್ಯಂತ ಅಭಿವೃದ್ಧಿ ಹೊಂದಿದ ರೂಪದಲ್ಲಿ ವಿಶಿಷ್ಟವಾದ ಕೇರಳದ ಮನೆಯು ಅಂಗಳದ ಪ್ರಕಾರವಾಗಿದೆ - ನಾಲುಕೆಟ್ಟು. ಕೇಂದ್ರ ಪ್ರಾಂಗಣವು ಹೊರಾಂಗಣ ವಾಸಸ್ಥಳವಾಗಿದ್ದು, ತುಳಸಿ ಅಥವಾ ಮಲ್ಲಿಗೆ (ಮುಲ್ಲತಾರಾ) ಗಾಗಿ ಎತ್ತರದ ಹಾಸಿಗೆಯಂತಹ ಆರಾಧನೆಯ ಕೆಲವು ವಸ್ತುಗಳನ್ನು ಇರಿಸಬಹುದು. ದೇವಾಲಯದ ನಾಲಂಬಲಕ್ಕೆ ಸಮಾನವಾದ ಪ್ರಾಂಗಣವನ್ನು ಸುತ್ತುವರಿದ ನಾಲ್ಕು ಸಭಾಂಗಣಗಳನ್ನು ಅಡುಗೆ, ಊಟ, ಮಲಗುವುದು, ಅಧ್ಯಯನ, ಧಾನ್ಯಗಳ ಸಂಗ್ರಹ ಮುಂತಾದ ವಿವಿಧ ಚಟುವಟಿಕೆಗಳಿಗಾಗಿ ಹಲವಾರು ಕೋಣೆಗಳಾಗಿ ವಿಂಗಡಿಸಬಹುದು. ಮನೆಯ ಗಾತ್ರ ಮತ್ತು ಪ್ರಾಮುಖ್ಯತೆಯ ಆಧಾರದ ಮೇಲೆ ಕಟ್ಟಡವು ಒಂದು ಅಥವಾ ಎರಡು ಮೇಲಿನ ಅಂತಸ್ತಿನ (ಮಾಲಿಕಾ) ಅಥವಾ ಮತ್ತಷ್ಟು ಸುತ್ತುವರಿದ ಅಂಗಳವನ್ನು ಪುನರಾವರ್ತನೆ ಮಾಡುವ ಮೂಲಕ ನಾಲ್ಕುಕೆಟ್ಟುಗಳನ್ನು (ಎಂಟು ಸಭಾಂಗಣದ ಕಟ್ಟಡ) ಅಥವಾ ಅಂತಹ ಅಂಗಳಗಳ ಸಮೂಹವನ್ನು ರೂಪಿಸಬಹುದು. ==== ನಾಲುಕೆಟ್ಟು ==== [[ಚಿತ್ರ:Krishnapuram_palace2.jpg|right|thumb|200x200px| ಕೇರಳ ವಾಸ್ತುಶೈಲಿಯಲ್ಲಿ ನಿರ್ಮಿಸಲಾದ ಕೇರಳದ ಶ್ರೇಷ್ಠ ನಾಲುಕೆಟ್ಟು]] ನಾಲುಕೆಟ್ಟು ತರವಾಡುವಿನ ಸಾಂಪ್ರದಾಯಿಕ ನೆಲೆಯಾಗಿದ್ದು, ಮಾತೃವಂಶದ ಕುಟುಂಬದ ಹಲವು ತಲೆಮಾರುಗಳು ವಾಸಿಸುತ್ತಿದ್ದವು. ಈ ರೀತಿಯ ಕಟ್ಟಡಗಳು ಸಾಮಾನ್ಯವಾಗಿ ಭಾರತದ ಕೇರಳ ರಾಜ್ಯದಲ್ಲಿ ಕಂಡುಬರುತ್ತವೆ. ಸಾಂಪ್ರದಾಯಿಕ ವಾಸ್ತುಶೈಲಿಯು ವಿಶಿಷ್ಟವಾಗಿ ಒಂದು ಆಯತಾಕಾರದ ರಚನೆಯಾಗಿದ್ದು, ಇಲ್ಲಿ ನಾಲ್ಕು ವಿಭಾಗಗಳು ಆಕಾಶಕ್ಕೆ ತೆರೆದಿರುವ ಕೇಂದ್ರ ಪ್ರಾಂಗಣದೊಂದಿಗೆ ಒಟ್ಟಿಗೆ ಸೇರಿಕೊಳ್ಳುತ್ತವೆ. ಬದಿಯಲ್ಲಿರುವ ನಾಲ್ಕು ಸಭಾಂಗಣಗಳಿಗೆ ವಡಕ್ಕಿಣಿ (ಉತ್ತರ ಬ್ಲಾಕ್), ಪಡಿಂಜತ್ತಿನಿ (ಪಶ್ಚಿಮ ಬ್ಲಾಕ್), ಕಿಜಕ್ಕಿಣಿ (ಪೂರ್ವ ಬ್ಲಾಕ್) ಮತ್ತು ತೆಕ್ಕಿಣಿ (ದಕ್ಷಿಣ ಬ್ಲಾಕ್) ಎಂದು ಹೆಸರಿಸಲಾಗಿದೆ. ಸಾಂಪ್ರದಾಯಿಕ ತರವಾಡುವಿನ ದೊಡ್ಡ ಕುಟುಂಬಗಳಿಗೆ, ಒಂದೇ ಸೂರಿನಡಿ ವಾಸಿಸಲು ಮತ್ತು ಸಾಮಾನ್ಯ ಸ್ವಾಮ್ಯದ ಸೌಲಭ್ಯಗಳನ್ನು ಆನಂದಿಸಲು ಮಾತೃವಂಶದ ಮನೆಯಲ್ಲಿ ಈ ವಾಸ್ತುಶಿಲ್ಪವನ್ನು ವಿಶೇಷವಾಗಿ ಒದಗಿಸಲಾಗಿದೆ. <ref>{{Cite web|url=http://knol.google.com/k/kerala-architecture#|title=Archived copy|archive-url=https://web.archive.org/web/20111013011001/http://knol.google.com/k/kerala-architecture|archive-date=13 October 2011|access-date=28 May 2011}}</ref> ===== ನಾಲುಕೆಟ್ಟುವಿನ ಅಂಶಗಳು ===== * '''ಪಡಿಪ್ಪುರ''' ಇದು ಮನೆಯ ಕಾಂಪೌಂಡ್ ಗೋಡೆಯ ಭಾಗವನ್ನು ರೂಪಿಸುವ ಬಾಗಿಲನ್ನು ಹೊಂದಿರುವ ರಚನೆಯಾಗಿದ್ದು, ಮೇಲ್ಭಾಗದಲ್ಲಿ ಹೆಂಚಿನ ಛಾವಣಿಯಿದೆ. ಇದು ಮನೆಯೊಂದಿಗೆ ಕಾಂಪೌಂಡ್‌ಗೆ ಔಪಚಾರಿಕ ಪ್ರವೇಶವಾಗಿದೆ. ಪ್ರಸ್ತುತ ಕಾರು ಪ್ರವೇಶದ ಮೂಲಕ ಮನೆಯೊಳಗೆ ಪ್ರವೇಶಿಸಬೇಕಾಗಿರುವುದರಿಂದ ಇವಕ್ಕೆ ಬಾಗಿಲು ಇಲ್ಲ. ಇನ್ನೂ ಹಂಚಿನ ಮೇಲ್ಛಾವಣಿಯನ್ನು, ಮೇಲ್ಛಾವಣಿಯ ಕೆಳಗೆ ಸಾಂಪ್ರದಾಯಿಕ ವಿಧದ ದೀಪದೊಂದಿಗೆ ಆದ್ಯತೆ ನೀಡಲಾಗುತ್ತದೆ. ಪ್ರವೇಶದ ಬಾಗಿಲಿನ ಬದಲಾಗಿ, ನಾವು ಈಗ ಕಬ್ಬಿಣದ ದ್ವಾರ ಹೊಂದಿದ್ದೇವೆ. * '''ಪೂಮುಖಂ''' ಮನೆಗೆ ಹೆಜ್ಜೆ ಹಾಕಿದ ಕೂಡಲೇ ಇದು ಪ್ರಧಾನ ಹೊರಂಗಣ . ಸಾಂಪ್ರದಾಯಿಕವಾಗಿ ಇದು ಇಳಿಜಾರಿನ ಹೆಂಚುಗಳ ಮೇಲ್ಛಾವಣಿಯನ್ನು ಹೊಂದಿದ್ದು, ಮೇಲ್ಛಾವಣಿಯನ್ನು ಬೆಂಬಲಿಸುವ ಕಂಬಗಳನ್ನು ಹೊಂದಿದೆ. ಬದಿಗಳು ತೆರೆದಿರುತ್ತವೆ. ಹಿಂದಿನ ದಿನಗಳಲ್ಲಿ, ''ಕರಣವರ್'' ಎಂಬ ಕುಟುಂಬದ ಮುಖ್ಯಸ್ಥರು ಇಲ್ಲಿ ಕುರ್ಚಿಯ ಪಕ್ಕದಲ್ಲಿ ಪೀಕುದಾನಿಯ (ಸ್ಪಿಟ್ಟೂನ್) ಜೊತೆ ಒರಗುವ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದರು. ಈ ಕುರ್ಚಿಯು ಎರಡೂ ಬದಿಗಳಲ್ಲಿ ಉದ್ದವಾದ ತೋಳಾಶ್ರಯಗಳನ್ನು ಹೊಂದಿರುತ್ತದೆ, ಅಲ್ಲಿ ಕರಣವರ್ ಆರಾಮದಾಯಕ ವಿಶ್ರಾಂತಿಗಾಗಿ ತನ್ನ ಕಾಲುಗಳನ್ನು ಮೇಲಕ್ಕೆತ್ತಿ ಇಡುತ್ತಾನೆ * '''ಚುಟ್ಟು ವರಾಂಡ''' [[ಚಿತ್ರ:Krishnapuram_durbar.jpg|right|thumb|200x200px| ಕೃಷ್ಣಾಪುರಂ ಅರಮನೆಯ ಮರದ ವಿಶಿಷ್ಟ ಕಿಟಕಿಗಳು]] ಪೂಮುಖದಿಂದ, ಚುಟ್ಟು ವೆರಾಂಡಾ ಎಂಬ ತೆರೆದ ಹಾದಿಯ ಮೂಲಕ ಮನೆಯ ಮುಂದೆ ಎರಡೂ ಬದಿಗೆ ಒಂದು ಜಗುಲಿ. ಚುಟ್ಟು ವರಾಂಡವು ಅದರ ಇಳಿಜಾರಿನ ಛಾವಣಿಯಿಂದ ಸಮಾನ ಅಂತರದಲ್ಲಿ ನೇತಾಡುವ ದೀಪಗಳನ್ನು ಹೊಂದಿರುತ್ತದೆ. * '''ಚಾರುಪಾದಿ''' [[ಚಿತ್ರ:Padamanabhapuram_Palace_varanda.jpg|right|thumb|200x200px| ಕೇರಳದ ವಿಶಿಷ್ಟವಾದ ಮರದ ಕಿಟಕಿಗಳು ಮತ್ತು ಚಾರುಪಾದಿ]] ಚುಟ್ಟು ಜಗುಲಿ ಮತ್ತು ಪೂಮುಖಂನ ಬದಿಯಲ್ಲಿ, ಬೆನ್ನಿನ ವಿಶ್ರಾಂತಿಗಾಗಿ ಕೆತ್ತಿದ ಅಲಂಕಾರಿಕ ವಿಶ್ರಾಂತಿ ಮರದ ತುಂಡುಗಳೊಂದಿಗೆ ಮರದ ಬೆಂಚುಗಳನ್ನು ಒದಗಿಸಲಾಗಿದೆ. ಇದನ್ನು ಚಾರುಪಾದಿ ಎನ್ನುತ್ತಾರೆ. ಸಾಂಪ್ರದಾಯಿಕವಾಗಿ ಕುಟುಂಬದ ಸದಸ್ಯರು ಅಥವಾ ಸಂದರ್ಶಕರು ಮಾತನಾಡಲು ಈ ಚಾರುಪಾದಿಯ ಮೇಲೆ ಕುಳಿತುಕೊಳ್ಳುತ್ತಿದ್ದರು * '''ಅಂಬಲ್ ಕುಲಂ (ಕೊಳ)''' [[ಚಿತ್ರ:തൃപ്പൂണിത്തുറ_ഹിൽ_പാലസിലെ_കുളം.JPG|right|thumb|200x200px| ಪ್ರತಿಯೊಂದು ನಲುಕೆಟ್ಟು ತನ್ನ ಸದಸ್ಯರ ಸ್ನಾನಕ್ಕಾಗಿ ತನ್ನದೇ ಆದ ಕೊಳವನ್ನು ಹೊಂದಿದೆ.]] ಚುಟ್ಟು ವರಾಂಡದ ಕೊನೆಯಲ್ಲಿ ಕಮಲ ಅಥವಾ ಅಂಬಲವನ್ನು ನೆಡುವ ಬದಿಗಳಲ್ಲಿ ಕಲ್ಲುಮಣ್ಣುಗಳಿಂದ ನಿರ್ಮಿಸಲಾದ ಸಣ್ಣ ಕೊಳವಿತ್ತು. ಒಳಗೆ ಸಂಶ್ಲೇಷಿತ ಶಕ್ತಿಯ ಹರಿವಿಗೆ ಜಲಮೂಲಗಳನ್ನು ನಿರ್ವಹಿಸಲಾಗುತ್ತದೆ. * '''ನಡುಮುಟ್ಟಂ''' [[ಚಿತ್ರ:Kerala_courtyard_with_planter.jpg|right|thumb|200x200px| ಕೇರಳದ ನಾಲುಕೆಟ್ಟು ವಿಶಿಷ್ಟವಾದ ನಡುಮುಟ್ಟಂ]] ಸಾಂಪ್ರದಾಯಿಕವಾಗಿ ನಡುಮುಟ್ಟಂ ಅಥವಾ ಮಧ್ಯದ ತೆರೆದ ಅಂಗಳವು ನಾಲುಕೆಟ್ಟು ಪ್ರಧಾನ ಕೇಂದ್ರವಾಗಿದೆ. ಮನೆಯನ್ನು ಅದರ ನಾಲ್ಕು ಬದಿಗಳಲ್ಲಿ ವಿಭಜಿಸುವ ಮನೆಯ ನಿಖರವಾದ ಮಧ್ಯದಲ್ಲಿ ಸಾಮಾನ್ಯವಾಗಿ ಚೌಕಾಕಾರದ ತೆರೆದ ಪ್ರದೇಶವಿದೆ. ಇದರಿಂದಾಗಿ ನಡುಮುಟ್ಟನ್ನು ಹೊಂದುವ ಮೂಲಕ ಮನೆಯ ನಾಲ್ಕು ಕಡೆ ವಿಭಾಗ. ಅದೇ ರೀತಿ ಎಟ್ಟು ಕೆಟ್ತ್ತು ಮತ್ತು ಪತ್ತಿನಾರು ಕೆಟ್ತ್ತುಗಳು ಕ್ರಮವಾಗಿ ಎರಡು ಮತ್ತು ನಾಲ್ಕು ನಡುಮುಟ್ಟಮ್ ಗಳೊಂದಿಗೆ ಸಾಕಷ್ಟು ಅಪರೂಪವಾಗಿವೆ. [[ಚಿತ್ರ:Varikkasseri_Nadumuttam.jpg|right|thumb|200x200px| ಅದರ ಮಧ್ಯದಲ್ಲಿ ಪವಿತ್ರ ತುಳಸಿಯೊಂದಿಗೆ ಸಾಂಪ್ರದಯಿಕಾ ನಡುಮುಟ್ಟಂ]] ನಡುಮುಟ್ಟಂ ಸಾಮಾನ್ಯವಾಗಿ ಆಕಾಶಕ್ಕೆ ತೆರೆದುಕೊಳ್ಳುತ್ತದೆ, ಬಿಸಿಲು ಮತ್ತು ಮಳೆ ಸುರಿಯಲು ಅನುವು ಮಾಡಿಕೊಡುತ್ತದೆ. ಇದು ನೈಸರ್ಗಿಕ ಶಕ್ತಿಗಳನ್ನು ಮನೆಯೊಳಗೆ ಪರಿಚಲನೆ ಮಾಡಲು ಮತ್ತು ಧನಾತ್ಮಕ ಕಂಪನವನ್ನು ಅನುಮತಿಸುತ್ತದೆ. ತುಳಸಿ ಅಥವಾ ಮರವನ್ನು ಸಾಮಾನ್ಯವಾಗಿ ನಡುಮುಟ್ಟಂನ ಮಧ್ಯದಲ್ಲಿ ನೆಡಲಾಗುತ್ತದೆ, ಇದನ್ನು ಪೂಜಿಸಲು ಬಳಸಲಾಗುತ್ತದೆ. ವಾಸ್ತುಶಾಸ್ತ್ರದ ತರ್ಕವು ಮರವು ನೈಸರ್ಗಿಕ ಗಾಳಿ ಶುದ್ಧಿಕಾರಕವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. * '''ಪೂಜಾ ಕೊಠಡಿ''' ಪೂಜಾ ಕೋಣೆ ಮನೆಯ ಈಶಾನ್ಯ ಮೂಲೆಯಲ್ಲಿರಬೇಕು. ವಿಗ್ರಹಗಳನ್ನು ಪೂರ್ವ ಅಥವಾ ಪಶ್ಚಿಮಕ್ಕೆ ಎದುರಾಗಿ ಇರಿಸಬಹುದು ಮತ್ತು ಪ್ರಾರ್ಥನೆ ಮಾಡುವ ವ್ಯಕ್ತಿಯು ಕ್ರಮವಾಗಿ ಪಶ್ಚಿಮ ಅಥವಾ ಪೂರ್ವಕ್ಕೆ ಮುಖ ಮಾಡಬಹುದು. ಪ್ರಸ್ತುತ, ಪೂಜಾ ಕೋಣೆಯ ಗೋಡೆಗಳ ಮೇಲೆ ಮರದ ಫಲಕಗಳನ್ನು ಮಾಡಲಾಗುತ್ತದೆ ಮತ್ತು ಸಾಂಪ್ರದಾಯಿಕ ಪೂಜಾ ಕೊಠಡಿಯನ್ನು ಹೊಂದಲು ಆಸಕ್ತಿ ಹೊಂದಿರುವ ಗ್ರಾಹಕರಿಗೆ ನೀಡಬಹುದಾದ ಪೂಜಾ ಕೋಣೆಗೆ ಪ್ರಮಾಣಿತ ವಿನ್ಯಾಸವಿದೆ. ===== ಪ್ರಮುಖ ಲಕ್ಷಣಗಳು ===== [[ಚಿತ್ರ:Kanakakkunnu_Palace.jpg|right|thumb|200x200px| ಕನಕಕ್ಕುನ್ನು ಅರಮನೆಯ ಹೊರಭಾಗವನ್ನು ಕೇರಳ ಶೈಲಿಯಲ್ಲಿ ಡಚ್ಚರ ಪ್ರಭಾವದಿಂದ ನಿರ್ಮಿಸಲಾಗಿದೆ]] ಸಂಪೂರ್ಣ ಆವರಣ ಗೋಡೆ ಅಥವಾ ಬೇಲಿಯಿಂದ ರಕ್ಷಿಸಲಾಗಿದೆ. ದೇವಾಲಯದ ಗೋಪುರದಂತೆ ಪ್ರವೇಶ ರಚನೆಯನ್ನು (ಪಡಿಪ್ಪುರ) ಕೂಡ ನಿರ್ಮಿಸಬಹುದು. ಮುಖ್ಯ ಮನೆಯಲ್ಲಿ ಅತಿಥಿಗಳು ಅಥವಾ ಸಾಂದರ್ಭಿಕ ಸಂದರ್ಶಕರಿಗೆ ಇದು ಒಂದು ಅಥವಾ ಎರಡು ಕೊಠಡಿಗಳನ್ನು ಹೊಂದಿರಬಹುದು. ಕಾಂಪೌಂಡ್ ಗೋಡೆಯೊಳಗಿನ ಮರಗಳು ಮತ್ತು ಮಾರ್ಗಗಳ ಸ್ಥಳ ಸೇರಿದಂತೆ ವಿವಿಧ ಕಟ್ಟಡಗಳ ಸ್ಥಾನ ಮತ್ತು ಗಾತ್ರಗಳನ್ನು ಸಾಂಪ್ರದಾಯಿಕ ಪಠ್ಯಗಳಲ್ಲಿ ನಿರ್ಧರಿಸಿದಂತೆ ವಾಸ್ತು ವಿಶ್ಲೇಷಣೆಯಿಂದ ನಿರ್ಧರಿಸಲಾಗುತ್ತದೆ. ಈ ವಿಶ್ಲೇಷಣೆಯು ವಾಸ್ತುಪುರುಷ ಮಂಡಲದ ಪರಿಕಲ್ಪನೆಯನ್ನು ಒಳಗೊಂಡಿತ್ತು, ಇದರಲ್ಲಿ ಸ್ಥಳ (ವಾಸ್ತು) ಅನ್ನು ವಿವಿಧ ದೇವತೆಗಳು (ದೇವತೆ) ನೆಲೆಸಿರುವ ಹಲವಾರು ಭಾಗಗಳಾಗಿ (ಪದಂ) ವಿಂಗಡಿಸಲಾಗಿದೆ ಮತ್ತು ಅನುಮಾನಾಸ್ಪದ ರಚನೆಗಳನ್ನು ಇರಿಸಲು ಸೂಕ್ತವಾದ ಭಾಗಗಳನ್ನು ಆಯ್ಕೆ ಮಾಡಲಾಗಿದೆ. ಜ್ಯೋತಿಷ್ಯ ಮತ್ತು ಅತೀಂದ್ರಿಯ ವಿಜ್ಞಾನಗಳೊಂದಿಗೆ ತಾಂತ್ರಿಕ ವಿಷಯಗಳನ್ನು ಸಂಯೋಜಿಸಿ ಕಲಿತ ವಿಶ್ವಕರ್ಮ ಸ್ಥಪತಿಗಳು (ಮಾಸ್ಟರ್ ಬಿಲ್ಡರ್ಸ್) ಸ್ಥಳ (ವಾಸ್ತು) ಯೋಜನೆ ಮತ್ತು ಕಟ್ಟಡ ವಿನ್ಯಾಸವನ್ನು ಮಾಡಿದರು. ಕೇರಳದ ವಿವಿಧ ಭಾಗಗಳಲ್ಲಿ ನಾಲುಕೆಟ್ಟು ಮಾದರಿಯ ಹಲವಾರು ಕಟ್ಟಡಗಳಿವೆ, ಆದರೆ ಅವುಗಳಲ್ಲಿ ಹಲವು ಕಳಪೆ ನಿರ್ವಹಣೆಯಲ್ಲಿವೆ. ಬದಲಾಗುತ್ತಿರುವ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳು ದೊಡ್ಡ ನಾಲುಕೆಟ್ಟು ಕೇಂದ್ರೀಕೃತವಾದ ಅವಿಭಕ್ತ-ಕುಟುಂಬ ವ್ಯವಸ್ಥೆಯನ್ನು ವಿಭಜಿಸಿವೆ. ಆರ್ಯ ವೈದ್ಯಶಾಲಾಗೆ ಸೇರಿದ ಕೊಟ್ಟಕ್ಕಲ್‌ನಲ್ಲಿರುವ ಕೈಲಾಸ ಮಂದಿರವು ಮೂರು ಅಂತಸ್ತಿನ ನಾಲುಕೆಟ್ಟು ಸಂಕೀರ್ಣಕ್ಕೆ ಒಂದು ನಿಂತಿರುವ ಉದಾಹರಣೆಯಾಗಿದೆ. ಈ ಪ್ರಕಾರದ ಅತ್ಯುತ್ತಮ ಸಂರಕ್ಷಿತ ಉದಾಹರಣೆಗಳೆಂದರೆ ಕೊಚ್ಚಿಯಲ್ಲಿರುವ ಮಟ್ಟಂಚೇರಿ ಅರಮನೆ ಮತ್ತು ಕನ್ಯಾಕುಮಾರಿ ಬಳಿಯ ಪದ್ಮನಾಭಪುರಂ ಅರಮನೆಯ ತೈಕೊಟ್ಟಾರಂ. ನಾಲುಕೆಟ್ಟು ಮಾದರಿಯ ಕಟ್ಟಡಗಳು ಅನೇಕ ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಕಂಡುಬರುತ್ತವೆ, ಪ್ರಮುಖ ವ್ಯಕ್ತಿಗಳು ಇಲ್ಲಿ ನೆಲಸಿ ದ್ದಾರೆ. ಸಾಮಾನ್ಯ ಜನಸಂಖ್ಯೆಯ ಕಟ್ಟಡಗಳು ಚಿಕ್ಕದಾಗಿರುತ್ತವೆ ಮತ್ತು ರೂಪದಲ್ಲಿ ಸರಳವಾಗಿರುತ್ತವೆ ಆದರೆ ಅವನ್ನು ಮೂಲತಃ ನಾಲುಕೆಟ್ಟುಗಳಿಂದ ಪಡೆಯಲಾಗಿದೆ. ನಾಲುಕೆಟ್ಟು ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಸಭಾಂಗಣಗಳ ಸಂಯೋಜನೆಯಾಗಿದ್ದು, ಅಂಗಣ ಅಥವಾ ಅಂಗನವನ್ನು ಕೇಂದ್ರೀಕರಿಸಿ ನಾಲ್ಕು ಸಭಾಂಗಣಗಳಲ್ಲಿ ಯಾವುದಾದರೂ ಒಂದನ್ನು (ಏಕಸಲ), ಎರಡು (ದ್ವಿಶಾಲ) ಅಥವಾ ಮೂರು (ತ್ರಿಸಲ) ಸಂಕೀರ್ಣವನ್ನು ಅಗತ್ಯಗಳಿಗೆ ಅನುಗುಣವಾಗಿ ನಿರ್ಮಿಸಬಹುದು. . ಕೇರಳದಲ್ಲಿ ಸಾಮಾನ್ಯವಾಗಿ ಕಂಡುಬರುವ ಪ್ರಕಾರವೆಂದರೆ ಪೂರ್ವ ಅಥವಾ ಉತ್ತರಕ್ಕೆ ಎದುರಾಗಿರುವ ಏಕಸಲ. ಅಂಗನದ ಪಶ್ಚಿಮ ಮತ್ತು ದಕ್ಷಿಣ ಭಾಗಗಳಲ್ಲಿ ನೆಲೆಗೊಂಡಿರುವುದರಿಂದ ಅವುಗಳನ್ನು ಕ್ರಮವಾಗಿ ಪಶ್ಚಿಮ ಸಭಾಂಗಣ (ಪಡಿಂಜಟ್ಟಿನಿ) ಮತ್ತು ದಕ್ಷಿಣ ಸಭಾಂಗಣ (ತೆಕ್ಕಿಣಿ) ಎಂದು ಕರೆಯಲಾಗುತ್ತದೆ. ಏಕಸಲದ ಪ್ರಮುಖ ಘಟಕವು ಸಾಮಾನ್ಯವಾಗಿ ಮುಂಭಾಗದ ಮಾರ್ಗಕ್ಕೆ ಸಂಪರ್ಕ ಹೊಂದಿದ ಮೂರು ಕೋಣೆಗಳನ್ನು ಒಳಗೊಂಡಿದೆ. ಮಧ್ಯದ ಕೋಣೆಯನ್ನು ಪ್ರಾರ್ಥನಾ ಕೊಠಡಿ ಮತ್ತು ಧಾನ್ಯದ ಅಂಗಡಿಯಾಗಿ ಬಳಸಲಾಗುತ್ತದೆ ಮತ್ತು ಎರಡು ಬದಿಯ ಕೋಣೆಗಳನ್ನು ವಾಸಿಸುವ ಕೋಣೆಗಳಾಗಿ ಬಳಸಲಾಗುತ್ತದೆ. ಪ್ರಮುಖ ಘಟಕವನ್ನು ಮುಂಭಾಗದ ಹಾದಿಯಲ್ಲಿರುವ ಕಡಿದಾದ ಮೆಟ್ಟಿಲುಗಳೊಂದಿಗೆ ಮೇಲಿನ ಮಹಡಿಗೆ ಏರಿಸಬಹುದು. ಅಡುಗೆ, ಊಟ, ಹೆಚ್ಚುವರಿ ಮಲಗುವ ಕೋಣೆಗಳು ಮತ್ತು ಅತಿಥಿಗಳನ್ನು ಸ್ವೀಕರಿಸಲು ಮುಂಭಾಗದ ಸಭಾಂಗಣ. ಇತರ ಚಟುವಟಿಕೆಗಳಿಗಾಗಿ ಪಕ್ಕದ ಕೋಣೆಗಳನ್ನು ಸೇರಿಸುವ ಮೂಲಕ ಕಟ್ಟಡವನ್ನು ಎಲ್ಲಾ ನಾಲ್ಕು ಬದಿಗಳಲ್ಲಿಯೂ ಅಡ್ಡಲಾಗಿ ವಿಸ್ತರಿಸಬಹುದು. ಚಿರಕ್ಕಡವುನಲ್ಲಿರುವ ಚಪ್ಪಮಟ್ಟಂ ತರವಾಡು ವಿಸ್ತೃತ ಏಕಸಲದ ಶಾಸ್ತ್ರೀಯ ಉದಾಹರಣೆಯಾಗಿದೆ. ಅಗತ್ಯವಿದ್ದಲ್ಲಿ ದನಗಳ ಸಾಕಾಣಿಕೆಗೆ ಪೂರಕ ಕಟ್ಟಡಗಳು, ಕೊಟ್ಟಿಗೆ, ತೊಟ್ಟಿಗಳ ಬಳಿ ಸ್ನಾನದ ಕೋಣೆಗಳು, ಅತಿಥಿಗಳಿಗಾಗಿ ಸಣ್ಣ ಹೊರಕೋಣೆ, ಗುಡಿಸಲುಗಳು ಇತ್ಯಾದಿಗಳನ್ನು ಏಕಸಾಲಾ ಒದಗಿಸಬಹುದು. ಅಂತಹ ವಿಸ್ತರಣೆಯಿಂದ ಕಟ್ಟಡವು ಜಾಗದಲ್ಲಿ ನಾಲುಕೆಟ್ಟುಗಿಂತ ದೊಡ್ಡದಾಗಬಹುದು, ಆದರೆ ಅದರ ಮೂಲ ಘಟಕವನ್ನು ಉಲ್ಲೇಖಿಸಿ ಅದನ್ನು ಇನ್ನೂ ಏಕಸಲ ಎಂದು ವರ್ಗೀಕರಿಸಲಾಗಿದೆ. ವಾಸ್ತುವಿದ್ಯಾ ಪಠ್ಯಗಳು ವಿವಿಧ ವರ್ಗಗಳಿಗೆ ಸೂಕ್ತವಾದ ವಿವಿಧ ಮನೆಗಳ ಆಯಾಮಗಳನ್ನು ಸೂಚಿಸುತ್ತವೆ. ಅವರು ಕಟ್ಟಡದ ವಿವಿಧ ಭಾಗಗಳಿಗೆ ಮಾಪನಗಳ ಅನುಪಾತದ ವ್ಯವಸ್ಥೆಯನ್ನು ಮೂಲ ಘಟಕದ ಪರಿಧಿಯ (ಚುಟ್ಟು) ಆಧಾರದ ಮೇಲೆ ನೀಡುತ್ತಾರೆ. ಈ ಆಯಾಮದ ವ್ಯವಸ್ಥೆಯ ವೈಜ್ಞಾನಿಕ ಆಧಾರವನ್ನು ಆಧುನಿಕ ಅಧ್ಯಯನಗಳು ಇನ್ನೂ ತಿಳಿಯಬೇಕಾಗಿದೆ; ಆದಾಗ್ಯೂ ವ್ಯವಸ್ಥೆಯು ಸಾಂಪ್ರದಾಯಿಕ ಲೆಕಾಚಾರದ ವಿಧಾನಗಳ ಮೇಲೆ ಉತ್ತಮವಾಗಿ ಸ್ಥಾಪಿತವಾಗಿದೆ ಮತ್ತು ಎಲ್ಲಾ ಗಾತ್ರದ ಕಟ್ಟಡಗಳಿಗೆ ಕಟ್ಟುನಿಟ್ಟಾಗಿ ಒಪ್ಪುತ್ತದೆ. ಕೇರಳದಾದ್ಯಂತ ಮತ್ತು ವಿಶೇಷವಾಗಿ ಸಾಂಪ್ರದಾಯಿಕ ಸ್ತಪಥಿಗಳ ನಿಯಂತ್ರಣದಲ್ಲಿ ಕಟ್ಟಡ ಚಟುವಟಿಕೆಗಳನ್ನು ನಡೆಸುತ್ತಿರುವ ಹಳ್ಳಿಗಳಲ್ಲಿ, ಈ ವ್ಯವಸ್ಥೆಯು ಇನ್ನೂ ಜೀವಂತ ಅಭ್ಯಾಸವಾಗಿದೆ, ಆದರೂ ಅದು 'ಆಧುನಿಕ ವಾಸ್ತುಶಿಲ್ಪ'ದ ಪ್ರಭಾವದಿಂದ ಕಣ್ಮರೆಯಾಗಲು ಪ್ರಾರಂಭಿಸಿದೆ. ===== ನಾಲುಕೆಟ್ಟು ವಿಧಗಳು ===== ನಲುಕೆಟ್ಟುಗಳನ್ನು ರಚನೆಯ ಪ್ರಕಾರ ಮತ್ತು ಅದರ ನಿವಾಸಿಗಳ ಜಾತಿಯ ಆಧಾರದ ಮೇಲೆ ಪ್ರತ್ಯೇಕಿಸಬಹುದು. ====== ರಚನೆಯ ಆಧಾರದ ಮೇಲೆ ====== [[ಚಿತ್ರ:Traditional_Kerala_house_in_Mattanur.jpg|right|thumb| ಮಟ್ಟನೂರಿನಲ್ಲಿರುವ ಎಟ್ಟುಕೆಟ್ಟು ವಾಸ್ತುಶಿಲ್ಪವನ್ನು ನೋಡುತ್ತಿರುವ ಕೊರಿಯನ್ ಪ್ರವಾಸಿಗರು]] ನಾಲುಕೆಟ್ಟುಗಳನ್ನು ಪ್ರಾಥಮಿಕವಾಗಿ ಅವುಗಳ ರಚನೆಯ ಆಧಾರದ ಮೇಲೆ ಪ್ರತ್ಯೇಕಿಸಲಾಗಿದೆ. ಸಾಂಪ್ರದಾಯಿಕವಾಗಿ ನಲುಕೆಟ್ಟು ಒಂದು ಪ್ರಾಂಗಣವನ್ನು ಹೊಂದಿದ್ದು ಅದರ ಸುತ್ತಲೂ ನಿರ್ದಿಷ್ಟ ದಿಕ್ಕುಗಳಲ್ಲಿ ೪ ಬ್ಲಾಕ್‌ಗಳು/ಹಾಲ್‌ಗಳನ್ನು ನಿರ್ಮಿಸಲಾಗಿದೆ. ಆದಾಗ್ಯೂ ಕೆಲವು ನಲುಕೆಟ್ಟುಗಳು ೨ ಅಂಗಳಗಳನ್ನು ಹೊಂದಿವೆ, ಇವುಗಳನ್ನು ಎಂಟುಕೆಟ್ಟು (೮ ನಿರ್ಬಂಧಿಸಿದ ರಚನೆ) ಎಂದು ಕರೆಯಲಾಗುತ್ತದೆ ಏಕೆಂದರೆ ಅವುಗಳು ಅಷ್ಟ ದಿಕ್ಕುಗಳಲ್ಲಿ ಒಟ್ಟು ೮ ಬ್ಲಾಕ್ಗಳನ್ನು ಹೊಂದಿವೆ. ಕೆಲವು ಸೂಪರ್ ರಚನೆಗಳು ೪ ಅಂಗಳಗಳನ್ನು ಹೊಂದಿದ್ದು, ಅದನ್ನು ನಂತರ ಪತಿನಾರುಕೆಟ್ಟು (೧೬ ನಿರ್ಬಂಧಿಸಿದ ರಚನೆ) ಎಂದು ಕರೆಯಲಾಗುತ್ತದೆ. ನಾಲುಕೆಟ್ಟುಗಳು ಮತ್ತು ಎಂಟುಕೆಟ್ಟುಗಳು ಹೆಚ್ಚು ಸಾಮಾನ್ಯವಾಗಿದ್ದರೆ, ಪತ್ತಿನಾರುಕೆಟ್ಟುಗಳು ಅದರ ಅಗಾಧ ಗಾತ್ರದ ಕಾರಣದಿಂದಾಗಿ ಅತ್ಯಂತ ಅಪರೂಪ. ಅಂತೆಯೇ ನಾಲುಕೆಟ್ಟುಗಳನ್ನು ಅವುಗಳ ಎತ್ತರ ಮತ್ತು ಮಹಡಿಗಳ ಸಂಖ್ಯೆಯ ಆಧಾರದ ಮೇಲೆ ಪ್ರತ್ಯೇಕಿಸಬಹುದು. ಕೆಲವು ನಾಲುಕೆಟ್ಟುಗಳು ಒಂದೇ ಅಂತಸ್ತಿನ ಮತ್ತು ಸಂಪೂರ್ಣವಾಗಿ ಮರದಿಂದ ಮಾಡಲ್ಪಟ್ಟಿದೆ. ಇತರ ನಾಲುಕೆಟ್ಟುಗಳು ಎರಡು ಅಂತಸ್ತಿನ ಅಥವಾ ಕೆಲವೊಮ್ಮೆ ಮೂರು ಅಂತಸ್ತಿನ ಮತ್ತು ಕೆಂಪುಕಲ್ಲು (ಲ್ಯಾಟರೈಟ್) ಮತ್ತು ಮಣ್ಣಿನ ಮಿಶ್ರಣವನ್ನು ಗೋಡೆಗಳಾಗಿ ಹೊಂದಿರುತ್ತವೆ. ====== ಜಾತಿ ಆಧಾರಿತ ====== ನಾಲುಕೆಟ್ಟುಗಳಿಗೆ ಬಳಸುವ ನಿಜವಾದ ಪದಗಳು ಅದರ ನಿವಾಸಿಗಳ ಜಾತಿ ಮತ್ತು ಸಾಮಾಜಿಕ ಸ್ಥಾನಮಾನದ ಆಧಾರದ ಮೇಲೆ ಭಿನ್ನವಾಗಿರುತ್ತವೆ. * ನಂಬೂದಿರಿ ಸಮುದಾಯಗಳಿಗೆ, ಅವರ ನಿವಾಸಗಳನ್ನು ''ಇಲ್ಲಮ್'' ಎಂದು ಕರೆಯಲಾಗುತ್ತದೆ * [[ನಾಯರ್|ನಾಯರ್‌ಗಳು]] ಮತ್ತು ಇತರ ಸಾಮಂತರಿಗೆ, ಹೆಚ್ಚಿನ ನಲುಕೆಟ್ಟುಗಳನ್ನು ''ತರವಾಡು'' ಎಂದು ಕರೆಯಲಾಗುತ್ತದೆ. * ಸಾಮಂತ ಕ್ಷತ್ರಿಯರಿಗೆ, ಅವರ ನಿವಾಸಗಳನ್ನು ''ಕೋವಿಲಕೋಮ್‌ಗಳು'' ಮತ್ತು ''ಕೊಟ್ಟಾರಂಗಳು'' ಎಂದು ಉಲ್ಲೇಖಿಸಲಾಗುತ್ತದೆ * ಸಿರಿಯನ್ ಕ್ರಿಶ್ಚಿಯನ್ನರಿಗೆ, ಅವರ ನಿವಾಸಗಳನ್ನು ''ಮೇಡಸ್'' ಮತ್ತು ''ವೀಡುಸ್'' ಎಂದು ಕರೆಯಲಾಗುತ್ತದೆ === ಸಾರ್ವಜನಿಕ ರಚನೆಗಳ ವಾಸ್ತುಶಿಲ್ಪ === [[ಚಿತ್ರ:Kavannayil_tharavaadu(ancestral_home)_Thelakkad.jpg|thumb| ಕವನ್ನಯಿಲ್ ತರವಾಡು ತೇಲಕ್ಕಾಡ್. ಪೆರಿಂತಲ್ಮನ್ನಾ, ಮಲಪ್ಪುರಂ ಜಿಲ್ಲೆ, ಕೇರಳ, ಭಾರತ]] ಭಾರತದ ಇತರ ಭಾಗಗಳಿಗಿಂತ ಭಿನ್ನವಾಗಿ ಮತ್ತು ಹೊರಗಿನ ರಾಜಪ್ರಭುತ್ವದ ದಿನಗಳಲ್ಲಿ ಹೆಚ್ಚಿನ ಆಡಳಿತಾತ್ಮಕ ಕಾರ್ಯಗಳನ್ನು ಅರಮನೆ ಸಂಕೀರ್ಣಗಳ ಆವರಣದಲ್ಲಿ ನಡೆಸಲಾಯಿತು. ಆದ್ದರಿಂದ ಸ್ವತಂತ್ರ ಜಾತ್ಯತೀತ ಸಾರ್ವಜನಿಕ ರಚನೆಗಳ ಪರಿಕಲ್ಪನೆ ಮತ್ತು ಅದರ ವಾಸ್ತುಶಿಲ್ಪವು ೧೭ ನೇ ಶತಮಾನದ ನಂತರದ ಭಾಗದಲ್ಲಿ ವಿಕಸನಗೊಂಡಿತು, ವಿಶೇಷವಾಗಿ ಕೇರಳದಲ್ಲಿ ವಸಾಹತುಶಾಹಿ ಶಕ್ತಿಗಳು ನೀಡಿದ ಕೊಡುಗೆಗಳಿಂದಾಗಿ. ಮನೆ ವಸತಿ ಯಿಂದ ದೂರವಿರುವ ಸ್ವತಂತ್ರ ಕಚೇರಿ ಸಂಕೀರ್ಣಗಳನ್ನು ಮೊದಲು ಪರಿಚಯಿಸಿದವರು ಪೋರ್ಚುಗೀಸರು. ಸುರಕ್ಷತಾ ಮುನ್ನೆಚ್ಚರಿಕೆಗಳಾಗಿ ಗೋದಾಮುಗಳು ಮತ್ತು ಅದರ ಸಂಬಂಧಿತ ಕಚೇರಿಗಳನ್ನು ವಸತಿಯಿಂದ ದೂರವಿಡುವ ಅಗತ್ಯತೆಯಿಂದಾಗಿ ಇದು ಸಂಭವಿಸಿದೆ. ಹದಿನೇಳರಿಂದ ಹತ್ತೊಂಬತ್ತನೇ ಶತಮಾನದ ಅವಧಿಯಲ್ಲಿ ಕೇರಳದ ಸಾರ್ವಜನಿಕ ವಾಸ್ತುಶಿಲ್ಪದ ಬೆಳವಣಿಗೆಯು ಯುರೋಪಿಯನ್ ಶೈಲಿಯಿಂದ ಹೆಚ್ಚು ಪ್ರಭಾವಿತವಾಗಿತ್ತು. ಆರಂಭಿಕ ಹಂತಗಳಲ್ಲಿ ಪೋರ್ಚುಗೀಸ್ ಮತ್ತು ಡಚ್ಚರ ಪ್ರಭಾವವು ಹೆಚ್ಚು ಪ್ರಧಾನವಾಗಿತ್ತು. ಪೋರ್ಚುಗೀಸ್ ವಾಸ್ತುಶಿಲ್ಪಿ ಥಾಮಸ್ ಫೆರ್ನಾಂಡಿಸ್ ಕೊಚ್ಚಿ, ಕೋಝಿಕ್ಕೋಡ್ ಮತ್ತು ಕಣ್ಣೂರಿನಲ್ಲಿ ಕೋಟೆಗಳು, ಗೋದಾಮುಗಳು ಮತ್ತು ಬಂಗಲೆಗಳನ್ನು ನಿರ್ಮಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ವಿಸ್ತರಿಸಿದ ಮಹಡಿಗಳು, ಗೋಥಿಕ್ ಕಮಾನುಗಳು ಮತ್ತು ಎರಕಹೊಯ್ದ-ಕಬ್ಬಿಣದ ಕಿಟಕಿ ಸರಳುಗಳ ಕೆಲಸಗಳು ಪೋರ್ಚುಗೀಸ್ ನಿರ್ಮಾಣದಿಂದ ಕೇರಳದ ವಾಸ್ತುಶಿಲ್ಪಕ್ಕೆ ವರ್ಗಾಯಿಸಲ್ಪಟ್ಟ ಕೆಲವು ವೈಶಿಷ್ಟ್ಯಗಳಾಗಿವೆ. ಹಲವಾರು ಯುರೋಪಿಯನ್ ಶೈಲಿಯ ಕೋಟೆಗಳು ಮತ್ತು ಖಾಸಗಿ ವಸತಿ ವಿಲ್ಲಾಗಳನ್ನು ಹೊರತುಪಡಿಸಿ ಪೋರ್ಚುಗೀಸರು [[ಕೊಚ್ಚಿ ಕೋಟೆ ಪ್ರದೇಶ|ಫೋರ್ಟ್ ಕೊಚ್ಚಿನ್]] ಪ್ರದೇಶದಲ್ಲಿ ೨೦೦೦ ಕ್ಕೂ ಹೆಚ್ಚು ಕಚೇರಿ ಮತ್ತು ಗೋದಾಮಿನ ಸಂಕೀರ್ಣಗಳನ್ನು ನಿಯೋಜಿಸಿದ್ದಾರೆ. ಹದಿನೆಂಟನೇ ಶತಮಾನದ ವೇಳೆಗೆ ಬ್ರಿಟಿಷ್ ಶೈಲಿಯು, ಒಂದು ಕಡೆ ಬ್ರಿಟಿಷ್ ಆಡಳಿತಗಾರರು ನೇರವಾಗಿ ನಡೆಸಿದ ಆಧುನಿಕ ನಿರ್ಮಾಣಗಳ ಪರಿಣಾಮವಾಗಿ ಕೇರಳದಲ್ಲಿ ಜನಪ್ರಿಯವಾಯಿತು ಮತ್ತು ರಾಜಪ್ರಭುತ್ವದ ವರ್ಗ ಮತ್ತು ಶ್ರೀಮಂತರು ಮತ್ತೊಂದೆಡೆ ಪಾಶ್ಚಿಮಾತ್ಯ ವಸ್ತುಗಳ ಫ್ಯಾಷನ್. ವಾಸ್ತುಶಿಲ್ಪದ ಕೆಲಸವನ್ನು ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳು ಮಾರ್ಗದರ್ಶನ ಮಾಡಿದರು, ಅವರ ವಾಸ್ತುಶಿಲ್ಪ ಶೈಲಿಯ ಜ್ಞಾನವು ಮೂಲಭೂತವಾಗಿ ನವೋದಯ ವಾಸ್ತುಶಿಲ್ಪಿಗಳ ಮೇಲಿನ ಸಾಂಪ್ರದಯಿಕ ಪುಸ್ತಕಗಳಾದ ವಿಟ್ರುವಿಯಸ್, ಆಲ್ಬರ್ಟಿ ಮತ್ತು ಪಲ್ಲಾಡಿಯೊಗೆ ಸೀಮಿತವಾಗಿದೆ ಮತ್ತು ಸಾಂಪ್ರದಾಯಿಕ ಮೇಸ್ತ್ರಿಗಳು ಮತ್ತು ಬಡಗಿಗಳ ಸ್ಥಳೀಯ ಜ್ಞಾನದಿಂದ ಕಾರ್ಯಗತಗೊಳಿಸಲಾಗಿದೆ. ಒಂದರ್ಥದಲ್ಲಿ ಇದು ಪುರಾತನ ಕರಕುಶಲ ಮತ್ತು ನವ-ಶಾಸ್ತ್ರೀಯ ನಿರ್ಮಾಣ ಅಗತ್ಯಗಳ ರಾಜಿಯಾಗಿತ್ತು. ಭಾರತದಲ್ಲಿನ ಆರಂಭಿಕ ಯುರೋಪಿಯನ್ ಕೆಲಸದ ಗಮನಾರ್ಹ ಲಕ್ಷಣವೆಂದರೆ ಪಶ್ಚಿಮದ ಮಿಲಿಟರಿ, ರಾಜಕೀಯ ಮತ್ತು ಸಾಂಸ್ಕೃತಿಕ ಶ್ರೇಷ್ಠತೆಯನ್ನು ಪ್ರದರ್ಶಿಸುವ ಪ್ರವೃತ್ತಿ. ಗ್ರೀಕ್ ಮತ್ತು ರೋಮನ್ ಪ್ರಾಚೀನತೆಯನ್ನು ಪಶ್ಚಿಮದ ಶ್ರೀಮಂತ ಪರಂಪರೆ ಎಂದು ಪರಿಗಣಿಸಲಾಗಿದೆ ಮತ್ತು ಸಾರ್ವಜನಿಕ ಕಟ್ಟಡಗಳು, ನಗರದ ಸಭಾಂಗಣಗಳು, ಆಸ್ಪತ್ರೆಗಳು, ರೈಲು ನಿಲ್ದಾಣಗಳು, ಕಾಲೇಜುಗಳು ಇತ್ಯಾದಿಗಳಿಗೆ ತ್ರಿಕೋನ ಕಮಾನುಗಳು ಮತ್ತು ಗುಮ್ಮಟಗಳನ್ನು ಹೊಂದಿರುವ ಕಂಬಗಳ ಶ್ರೇಷ್ಠ ರಚನೆಗಳನ್ನು ಇಲ್ಲಿ ನೋಡಬಹುದಾಗಿದೆ. . ದೊಡ್ಡ ಆಯಾಮದ ನೆಲ ಅಂತಸ್ತು ಮತ್ತು ಮಹಡಿಗಳ ಪ್ರಾಬಲ್ಯದ ಅಭಿವ್ಯಕ್ತಿ ಕಾಣಬರುತ್ತಿತ್ತು. ಅದೇ ಸಮಯದಲ್ಲಿ ಸಾಂಪ್ರದಯಿಕ ಪಾಶ್ಚಾತ್ಯ ಶೈಲಿಯ ಶುದ್ಧತೆಯು ಎಲ್ಲಾ ರೀತಿಯ ಕಟ್ಟಡಗಳಲ್ಲಿ ವಿವಿಧ ರೀತಿಯ ಕಂಬಗಳನ್ನು ಮಿಶ್ರಣ ಮಾಡುವ ಮೂಲಕ ಶೈಲಿಯ ಪರಿಣಾಮಕ್ಕೆ ದಾರಿ ಮಾಡಿಕೊಟ್ಟಿತು. ಉದಾಹರಣೆಗೆ, ಕೊನೆಯ ಅಂತಸ್ತನ್ನು ಸಾರ್ವಜನಿಕ ಕಟ್ಟಡಗಳು ಮತ್ತು ನಿವಾಸಗಳಲ್ಲಿ ನೆಲ ಅಂತಸ್ತು ಕ್ರಮದೊಂದಿಗೆ ಬೆರೆಸಿ ಬಳಸಲಾಗುತ್ತಿತ್ತು. ಆದಾಗ್ಯೂ, ವಸ್ತುಗಳು ಮತ್ತು ಹವಾಮಾನದ ಮಿತಿಗಳಿಂದಾಗಿ ಕೇರಳದಲ್ಲಿ ಈ ಪ್ರವೃತ್ತಿಯು ತುಂಬಾ ನಿಧಾನವಾಗಿದೆ. ಕಲ್ಲಿನ ಕೆಲಸಕ್ಕಾಗಿ ಇಂಡೋ-ಯುರೋಪಿಯನ್ ಕೆಲಸದ ಮಾಧ್ಯಮವು ಲ್ಯಾಟರೈಟ್ ಮತ್ತು ಸುಣ್ಣದ ಸಾರಣೆಯಾಗಿ ಉಳಿಯಿತು. ರೈಲ್ವೆ ವಸತಿಸಮುಚ್ಚಯದಿಂದ ಸರ್ಕಾರಿ ಕಚೇರಿಗಳವರೆಗೆ (ಉದಾಹರಣೆಗೆ ಹಳೆಯ ಹುಜೂರ್ ಕಛೇರಿ - ಕಲೆಕ್ಟರೇಟ್, ಕೋಝಿಕ್ಕೋಡ್) ಅನೇಕ ಸಂದರ್ಭಗಳಲ್ಲಿ ತೆರೆದ ಲ್ಯಾಟರೈಟ್‌ನ ಬಳಕೆಯ ಸಂಭಾವ್ಯತೆಯನ್ನು ಮಾಡಲಾಗಿದೆ. ಅಮೃತಶಿಲೆಯ ಅಚ್ಚ ಬಿಳಿ ಕಟ್ಟಡಗಳನ್ನು ರಚಿಸಲು ಸುಣ್ಣದ ಸಾರಣೆ ಮತ್ತು ಪೂರ್ಣಗೊಳಿಸುವಿಕೆಯನ್ನು ಸ್ಥಳಗಳ ಆಂತರಿಕ ಗೋಡೆಗಳಿಂದ ಕಟ್ಟಡಗಳ ಹೊರಭಾಗಕ್ಕೆ ವರ್ಗಾಯಿಸಲಾಯಿತು. ಹಳೆಯ ಪ್ರಕಾರದ ಹಂಚನ್ನು ಮಂಗಳೂರು ಮಾದರಿಯ ಹಂಚಿಗೆ ಮತ್ತು ದಪ್ಪ ಹಂಚಿನ ಮೂಲಕ ಬದಲಾಯಿಸಲಾಯಿತು. ಸಾಂಪ್ರದಾಯಿಕ ಪ್ರಕಾರದ ಛಾವಣಿಯ ಚೌಕಟ್ಟನ್ನು ವಿಭಿನ್ನ ರೀತಿಯಲ್ಲಿ ಬದಲಾಯಿಸಲಾಯಿತು. ಇದು ದೊಡ್ಡ ಪ್ರದೇಶಗಳನ್ನು ವ್ಯಾಪಿಸಲು ಸಾಧ್ಯವಾಗುವಂತೆ ಮಾಡಿತು. ಬಹುಶಃ ಹವಾಮಾನದ ಅಗತ್ಯಗಳಿಗೆ ಯುರೋಪಿಯನ್ ಶೈಲಿಯ ರೂಪಾಂತರಗಳು ಮತ್ತು ಸಾಂಪ್ರದಾಯಿಕ ಶೈಲಿಯೊಂದಿಗೆ ಸಂಶ್ಲೇಷಣೆಯು ಬಂಗಲೆಯ ವಾಸ್ತುಶಿಲ್ಪದಲ್ಲಿ ಉತ್ತಮವಾಗಿ ಕಂಡುಬರುತ್ತದೆ. ಬಿಸಿಯಾದ ಆರ್ದ್ರ ವಾತಾವರಣದಲ್ಲಿನ ಸೌಕರ್ಯದ ಅವಶ್ಯಕತೆಯು ಯುರೋಪಿಯನ್ ವಸಾಹತುಗಾರರನ್ನು ಸುತ್ತಲೂ ಜಗಲಿಯೊದಿಗೆ ಎತ್ತರದ ಮೇಲ್ಚಾವಣಿ ಹೊಂದಿರುವ ದೊಡ್ಡ ಕೋಣೆಗಳನ್ನು ಹೊಂದಿರುವ ಕಟ್ಟಡಗಳಿಗೆ ಹೋಗಲು ಪ್ರೇರೇಪಿಸಿತು. ಮೇಲಿನ ಮಹಡಿಯ ಕೋಣೆಗಳಿಗೆ ಬಾಲ್ಕನಿಗಳು ಪೋರ್ಚುಗೀಸ್ ನಿರ್ಮಾಣದಿಂದ ಹುಟ್ಟಿಕೊಂಡ ಅಗತ್ಯ ಲಕ್ಷಣವಾಗಿ ಅಳವಡಿಸಿಕೊಂಡಿವೆ. ಹೊರಾಂಗಣ, ಒಂದು ಕಟ್ಟಡದಿಂದ ಇನ್ನೊಂದು ಕಟ್ಟಡಕ್ಕೆ ಸಾಗಲು ನೆರಳಿನ ಸ್ಥಳವನ್ನು ಸೇರಿಸಲಾಯಿತು. ಬಾಗಿಲುಗಳು ಮತ್ತು ಕಿಟಕಿಗಳ ಘನ ಮರದ ಬದಲಿಗೆ ಜಾರುವ ಬಾಗಿಲುಗಳಾಗಿ ಬದಲಾವಣೆಗೆ ಒಳಗಾಯಿತು - ಚಲನೆಯಲ್ಲಿರುವ ಪಂಕಗಳು - ಗಾಳಿಯ ಪ್ರಸರಣವನ್ನು ಹೆಚ್ಚಿಸುತ್ತದೆ ಮತ್ತು ಏಕಕಾಲದಲ್ಲಿ ಗೌಪ್ಯತೆಯನ್ನು ಒದಗಿಸುತ್ತದೆ. ೧೮೦೦ ರ ಹೊತ್ತಿಗೆ ಮೆರುಗುಗೊಳಿಸಲಾದ ಫಲಕಗಳು ವಿವಿಧ ಆಕಾರದಲ್ಲಿ ಬಂದವು ಮತ್ತು ಬಾಗಿಲುಗಳು ಮತ್ತು ಕಿಟಕಿಗಳ ಮೇಲೆ ಅರ್ಧವೃತ್ತಾಕಾರದ ಪಂಕಗಳು, ಮತ್ತು ಬೆಳಕು ದೇಶೀಯ ಕಟ್ಟಡಗಳ ಸೌಂದರ್ಯದ ಲಕ್ಷಣವಾಯಿತು. ಇಟ್ಟಿಗೆ ಕಮಾನುಗಳು, ಆವೆ ಮಣ್ಣಿನ ತುಂಡುಗಳು ಮತ್ತು ವಿವಿಧ ಬಂಧದ ಮಾದರಿಗಳಲ್ಲಿ ತೆರೆದ ಇಟ್ಟಿಗೆ ಕೆಲಸವು ಜನಪ್ರಿಯವಾಯಿತು. ಕಿಟಕಿಗಳ ದೊಡ್ಡ ಸಂಖ್ಯೆ ಮತ್ತು ದೊಡ್ಡ ಗಾತ್ರದೊಂದಿಗೆ, ಅಲಂಕಾರಿಕ ಆವರಣಗಳಿಂದ ಬೆಂಬಲಿತವಾದ ವಿಸ್ತರಣೆಗಳು ಮತ್ತು ಕಿಟಕಿ ತೆರೆಯುವಿಕೆಯನ್ನು ಮಳೆ ಮತ್ತು ಬಿಸಿಲಿನಿಂದ ರಕ್ಷಿಸಲು ಕಂಬದ ಮಾದರಿಯ ಅಲಂಕಾರವನ್ನು ಸಹ ಪರಿಚಯಿಸಲಾಯಿತು. ಬಂಗಲೆಯ ವಾಸ್ತುಶಿಲ್ಪವನ್ನು ಪೂರ್ಣಗೊಳಿಸಲು ಎರಕಹೊಯ್ದ ಕಬ್ಬಿಣದ ಬೇಲಿಗಳು, ಮೆಟ್ಟಿಲುಗಳು ಮತ್ತು ಇಂಗ್ಲೆಂಡಿನಲ್ಲಿ ತಯಾರಿಸಲಾದ ಕಬ್ಬಿಣದ ಸಳುಗಳನ್ನು ಬಳಸಲಾಯಿತು. ಈ ಸಂಶ್ಲೇಷಣೆಯ ಅತ್ಯುತ್ತಮ ಉದಾಹರಣೆಗಳನ್ನು ತಿರುವನಂತಪುರಂನಲ್ಲಿರುವ ನೇಪಿಯರ್ ವಸ್ತುಸಂಗ್ರಹಾಲಯದಲ್ಲಿ ಮತ್ತು ಅನೇಕ ಸರ್ಕಾರಿ ಬಂಗಲೆಗಳಲ್ಲಿ ಕಾಣಬಹುದು. ವಾಸ್ತವವಾಗಿ ಈ ಹಲವು ವೈಶಿಷ್ಟ್ಯಗಳನ್ನು ಸ್ಥಳೀಯ ಕಟ್ಟಡ ನಿರ್ಮಾಪಕರು ಸರಾಗವಾಗಿ ಅಳವಡಿಸಿಕೊಂಡರು, ಹೆಚ್ಚಿನವರು ಅವುಗಳನ್ನು ಸಾಂಪ್ರದಾಯಿಕ ಅಂಶಗಳೆಂದು ಪರಿಗಣಿಸುತ್ತಾರೆ. ಲೋಕೋಪಯೋಗಿ ಇಲಾಖೆಗಳ ಕಾರ್ಯಗಳು ಈ ರೀತಿಯ ನಿರ್ಮಾಣವನ್ನು ಕೇರಳದಾದ್ಯಂತ ಹರಡಲು ಸಹಾಯ ಮಾಡಿದೆ. ನಿರ್ಮಾಣದ ಪಾಶ್ಚಿಮಾತ್ಯ ಅಭ್ಯಾಸಕ್ಕೆ ಒತ್ತು ನೀಡುವುದರೊಂದಿಗೆ ಎಂಜಿನಿಯರಿಂಗ್ ಶಿಕ್ಷಣದ ಪರಿಚಯವು ಸಾಂಪ್ರದಾಯಿಕ ವಿನ್ಯಾಸ ವಿಧಾನಗಳನ್ನು ಪ್ರಾಯೋಗಿಕವಾಗಿ ಸ್ಥಳಾಂತರಿಸುವ ಈ ಪ್ರವೃತ್ತಿಯನ್ನು ಉತ್ತೇಜಿಸಿದೆ. == ಉಲ್ಲೇಖಗಳು == {{Reflist}} [[ವರ್ಗ:ಕೇರಳ]] opri45uxba5nx5a48slt7q2zp3vtvat 1116635 1116634 2022-08-24T12:05:33Z CommonsDelinker 768 Tkm1.jpg ಹೆಸರಿನ ಫೈಲು Gbawdenರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ. wikitext text/x-wiki [[ಚಿತ್ರ:Poornathrayisa_back_side.JPG|right|thumb| ೧೯೨೧ ರಲ್ಲಿ ಶ್ರೀ ಈಚರಾ ವಾರಿಯರ್‌ರಿಂದ ಮರುವಿನ್ಯಾಸಗೊಳಿಸಲಾದ ತ್ರಿಪುಣಿತೂರದ ಪೂರ್ಣತ್ರಯೀಸ ದೇವಾಲಯದ ಪ್ರವೇಶದ್ವಾರ]] [[ಚಿತ್ರ:Hill_Palace_by_GV-1.JPG|right|thumb| ತ್ರಿಪುನಿತುರಾ ಬೆಟ್ಟದ ಅರಮನೆ, ಇದು ಕೊಚ್ಚಿನ್ ರಾಜರ ಆಡಳಿತ ಕಚೇರಿಯಾಗಿತ್ತು]] '''ಕೇರಳದ ವಾಸ್ತುಶೈಲಿಯು''' ಒಂದು ರೀತಿಯ ವಾಸ್ತುಶಿಲ್ಪ ಶೈಲಿಯಾಗಿದ್ದು, ಇದು ಹೆಚ್ಚಾಗಿ [[ಭಾರತ|ಭಾರತದ]] [[ಕೇರಳ]] ರಾಜ್ಯದಲ್ಲಿ ಕಂಡುಬರುತ್ತದೆ. ಕೇರಳದ ವಾಸ್ತುಶೈಲಿಯು ವಿಶಿಷ್ಟವಾದ ಹಿಂದೂ ದೇವಾಲಯದ ವಾಸ್ತುಶೈಲಿಯಾಗಿದ್ದು, ಇದು ಭಾರತದ ನೈಋತ್ಯ ಭಾಗದಲ್ಲಿ ಹೊರಹೊಮ್ಮಿತು. ಇದು ಸಾಮಾನ್ಯವಾಗಿ [[ದಕ್ಷಿಣ ಭಾರತ|ದಕ್ಷಿಣ ಭಾರತದ]] ಇತರ ಭಾಗಗಳಲ್ಲಿ ಕಂಡು ಬರುವ ದ್ರಾವಿಡ ವಾಸ್ತುಶಿಲ್ಪಕ್ಕೆ ವ್ಯತಿರಿಕ್ತವಾಗಿದೆ. ಕೇರಳದ ವಾಸ್ತುಶೈಲಿಯನ್ನು ಭಾರತೀಯ ವೈದಿಕ ವಾಸ್ತುಶಿಲ್ಪ ವಿಜ್ಞಾನ ([[ವಾಸ್ತುಶಾಸ್ತ್ರ|ವಾಸ್ತು ಶಾಸ್ತ್ರ]]) ಮತ್ತು ದ್ರಾವಿಡ ವಾಸ್ತುಶಿಲ್ಪದ ಒಂದು ಭಾಗದ ಪ್ರಕಾರ ನಿರ್ವಹಿಸಲಾಗಿದೆ/ಅನುಸರಿಸಲಾಗಿದೆ. ಇದು [[ವಾಸ್ತುಶಾಸ್ತ್ರ|ವಾಸ್ತು ಶಾಸ್ತ್ರದ]] ಪ್ರಾಚೀನ ಪುಸ್ತಕಗಳಲ್ಲಿ ಉಲ್ಲೇಖಿಸಲಾದ ಮೂರು ಶೈಲಿಯ ದೇವಾಲಯಗಳಲ್ಲಿ ಒಂದಾಗಿದೆ. ತಂತ್ರಸಮುಚ್ಚಯ, ತಚ್ಚು-ಶಾಸ್ತ್ರ, ಮನುಷ್ಯಾಲಯ -ಚಂದ್ರಿಕಾ ಮತ್ತು ಶಿಲ್ಪರತ್ನಗಳು ಪ್ರಮುಖ ವಾಸ್ತುಶಿಲ್ಪ ವಿಜ್ಞಾನಗಳಾಗಿವೆ. ಅವು ಕೇರಳದ ವಾಸ್ತುಶಿಲ್ಪ ಶೈಲಿಯ ಮೇಲೆ ಗಾಢವಾದ ಪ್ರಭಾವ ಬೀರಿವೆ. ಮನುಷ್ಯಾಲಯ-ಚಂದ್ರಿಕಾ ಎಂಬ, ದೇಶೀಯ ವಾಸ್ತುಶಿಲ್ಪಕ್ಕೆ ಮೀಸಲಾದ ಪ್ರಾಕಾರವು ಕೇರಳದಲ್ಲಿ ತನ್ನ ಬಲವಾದ ಬೇರುಗಳನ್ನು ಹೊಂದಿರುವ ಅಂತಹ ಒಂದು ವಿಜ್ಞಾನವಾಗಿದೆ. == ಮೂಲಗಳು == ಕೇರಳದ ವಾಸ್ತುಶಿಲ್ಪದ ವೈಶಿಷ್ಟ್ಯ, ಅಲ್ಲಿನ ಭೌಗೋಳಿಕ, ಹವಾಮಾನ, ಐತಿಹಾಸಿಕ ಮತ್ತು ಪ್ರಾದೇಶಿಕ ಅಂಶಗಳನ್ನು ಅಭಿವ್ಯಕ್ತಪಡಿಸುತ್ತದೆ. ಭೌಗೋಳಿಕವಾಗಿ ಕೇರಳವು ಭಾರತ ಪರ್ಯಾಯ ದ್ವೀಪದ ಸಮುದ್ರ ತೀರದ ನಡುವೆ ಇರುವ ಕಿರಿದಾದ ಭೂಪ್ರದೇಶವಾಗಿದೆ ಮತ್ತು ಅದರ ಪೂರ್ವದಲ್ಲಿ ಎತ್ತರದ [[ಪಶ್ಚಿಮ ಘಟ್ಟಗಳು]] ಮತ್ತು ಅದರ ಪಶ್ಚಿಮದಲ್ಲಿ ವಿಶಾಲವಾದ [[ಅರಬ್ಬೀ ಸಮುದ್ರ|ಅರೇಬಿಯನ್ ಸಮುದ್ರದ]] ನಡುವೆ ಸೀಮಿತವಾಗಿದೆ. [[ಮಾನ್ಸೂನ್|ಮುಂಗಾರಿನ]] ಸಮೃದ್ಧವಾದ ಮಳೆ ಮತ್ತು ಪ್ರಕಾಶಮಾನವಾದ ಬಿಸಿಲನ್ನು ಪಡೆಯುವ ಈ ಭೂಮಿ ಹಸಿರು ಸಸ್ಯವರ್ಗದ ಮತ್ತು ಪ್ರಾಣಿಗಳಿಂದ ಸಮೃದ್ಧವಾಗಿದೆ. ಈ ಅಸಮತಟ್ಟಾದ ಭೂಪ್ರದೇಶದಲ್ಲಿನ, ಫಲವತ್ತಾದ ತಗ್ಗು ಪ್ರದೇಶಗಳಲ್ಲಿ ಮಾನವ ವಸತಿ ದಟ್ಟವಾಗಿ ಹರಡಿದೆ ಮತ್ತು ಮಾನವ ವಾಸಕ್ಕೆ ಯೋಗ್ಯವಲ್ಲದ ಎತ್ತರದ ಪ್ರದೇಶಗಳ ಕಡೆಗೆ ವಿರಳವಾಗಿ ಹರಡಿದೆ. ಭಾರೀ ಮಳೆಯಿಂದಾಗಿ ಸರೋವರಗಳು, ನದಿಗಳು, [[ಕೇರಳ ಹಿನ್ನೀರು ಪ್ರದೇಶ|ಹಿನ್ನೀರುಗಳು]] ಮತ್ತು ಕೊಳ್ಳಗಳ ರೂಪದಲ್ಲಿ ದೊಡ್ಡ ಜಲಮೂಲಗಳ ಉಗಮವಾಗಿದೆ. ಭಾರೀ ಆರ್ದ್ರತೆ ಮತ್ತು ಕಠಿಣವಾದ ಉಷ್ಣವಲಯದ ಬೇಸಿಗೆಗಳೊಂದಿಗೆ ಆರ್ದ್ರ ಹವಾಮಾನ ಪರಿಸ್ಥಿತಿಗಳನ್ನು ಎದುರಿಸಲು ಬೇಕಾದ ಹವಾಮಾನದ ಅಂಶಗಳು ವಾಸ್ತುಶೈಲಿಯನ್ನು ಅಭಿವೃದ್ಧಿಪಡಿಸುವಲ್ಲಿ ತನ್ನ ಮಹತ್ವದ ಕೊಡುಗೆಯನ್ನು ನೀಡಿವೆ. ಕೇರಳದ ವಾಸ್ತುಶಿಲ್ಪಕ್ಕೆ ಇತಿಹಾಸವು ಕೂಡಾ ತನ್ನದೇ ಆದ ಕೊಡುಗೆಗಳನ್ನು ನೀಡಿದೆ. ಅದರ ಪೂರ್ವದಲ್ಲಿವ ಎತ್ತರದ ಪಶ್ಚಿಮ ಘಟ್ಟಗಳು, ಹಿಂದಿನಿಂದಲೂ ಕೇರಳದ ಮೇಲೆ ನೆರೆಯ ತಮಿಳು ದೇಶಗಳ ಪ್ರಭಾವವನ್ನು ಯಶಸ್ವಿಯಾಗಿ ತಡೆಗಟ್ಟಿದೆ. ಪಶ್ಚಿಮ ಘಟ್ಟಗಳು ಕೇರಳವನ್ನು ಭಾರತೀಯ ಸಾಮ್ರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ರತ್ಯೇಕಿಸಿದರೆ, ಅದರ ಪಶ್ಚಿಮದಲ್ಲಿ [[ಅರಬ್ಬೀ ಸಮುದ್ರ|ಅರೇಬಿಯನ್ ಸಮುದ್ರದ]] ಇರುವಿಕೆಯು, ಕೇರಳದ ಪ್ರಾಚೀನ ಜನರ ನಡುವೆ ಈಜಿಪ್ಟಿನವರು, ರೋಮನ್ನರು, ಅರಬ್ಬರು ಮುಂತಾದ ಪ್ರಮುಖ ಸಮುದ್ರ ನಾಗರಿಕತೆಗಳೊಂದಿಗೆ ನಿಕಟ ಸಂಪರ್ಕವನ್ನು ತಂದಿತು. ಕೇರಳದ ಶ್ರೀಮಂತ ಮಸಾಲೆ ಕೃಷಿಗಳು ಆಧುನಿಕ ಕಾಲದವರೆಗೂ ಕೇರಳವನ್ನು ಜಾಗತಿಕ ಕಡಲ ವ್ಯಾಪಾರದ ಕೇಂದ್ರವನ್ನಾಗಿ ಮಾಡಿದವು. ಇದು ಹಲವಾರು ಅಂತರರಾಷ್ಟ್ರೀಯ ವರ್ತಕರು ಕೇರಳದೊಂದಿಗೆ ವ್ಯಾಪಾರ ಪಾಲುದಾರರಾಗಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಹಾಯ ಮಾಡಿತು. ಇದರಿಂದಾಗಿ ಅವರ ನಾಗರೀಕತೆಗಳ ಪ್ರಭಾವವವು ಕೇರಳದ ವಾಸ್ತುಶಿಲ್ಪದ ಮೇಲೆ ಆಯಿತು.<ref>{{Cite journal|url=https://nitc.academia.edu/BPhilip/Papers/374480/TRADITIONAL_KERALA_ARCHITECTURE|title=Traditional Kerala Architecture|last=Philip|first=Boney}}</ref> == ಇತಿಹಾಸ == === ಇತಿಹಾಸಪೂರ್ವ ಯುಗ === ಕೇರಳದ ಪ್ರಾದೇಶಿಕ ವೈಶಿಷ್ಟ್ಯವು ಸಾಮಾಜಿಕ ಅಭಿವೃದ್ಧಿ ಮತ್ತು ಪರೋಕ್ಷವಾಗಿ ನಿರ್ಮಾಣ ಶೈಲಿಯ ಮೇಲೆ ಪ್ರಭಾವ ಬೀರಿದೆ. ಪ್ರಾಚೀನ ಕಾಲದಲ್ಲಿ ಅರಬ್ಬೀ ಸಮುದ್ರ ಮತ್ತು ಪಶ್ಚಿಮ ಘಟ್ಟಗಳು [[ಹರಪ್ಪ|ಹರಪ್ಪಾ ನಾಗರೀಕತೆಯ]] ಸಮಕಾಲೀನವಾದ, ಮೂಲ-ದ್ರಾವಿಡರ ಪ್ರತ್ಯೇಕ ಸಂಸ್ಕೃತಿಯ ವಿಕಸನಕ್ಕೆ ಸಹಾಯ ಮಾಡುವ ಅಭೇದ್ಯವಾದ ತಡೆಗೊಡೆಗಳಂತೆ ವರ್ತಿಸಿದವು. ಕೇರಳದಲ್ಲಿ ನಿರ್ಮಾಣಗಳ ಆರಂಭಿಕ ಕುರುಹುಗಳು ಕ್ರಿ. ಪೂ. ೩೦೦೦ ಮತ್ತು ಕ್ರಿ. ಪೂ. ೩೦೦ ನಡುವಿನ ಅವಧಿಗೆ ಸೇರಿವೆ.  ಅವುಗಳನ್ನು ಎರಡು ವಿಧಗಳಾಗಿ ವಿಂಗಡಿಸಬಹುದು - ಸಮಾಧಿ ಕೋಶಗಳು ಮತ್ತು ಬೃಹತ್ ಶಿಲೆಗಳು. ಕಲ್ಲಿನಿಂದ ಕೆತ್ತಿದ ಸಮಾಧಿ ಕೋಶಗಳು ಸಾಮಾನ್ಯವಾಗಿ ಮಧ್ಯ ಕೇರಳದ ಕೆಂಪು ಕಲ್ಲಿನ ವಲಯಗಳಲ್ಲಿ ನೆಲೆಗೊಂಡಿವೆ, ಉದಾಹರಣೆಗೆ ತ್ರಿಶೂರ್ ಜಿಲ್ಲೆಯ ಪೊರ್ಕಲಂನಲ್ಲಿ. ಸಮಾಧಿಗಳು ಸ್ಥೂಲವಾಗಿ ಆಯತಾಕಾರದ ಅಡಿಪಾಯದಲ್ಲಿ ಏಕ ಅಥವಾ ಬಹು ಹಾಸಿಗೆ ಕೋಣೆಗಳೊಂದಿಗೆ ಪೂರ್ವದಲ್ಲಿ ಆಯತಾಕಾರದ ಸಭಾಂಗಣವನ್ನು ಹೊಂದಿದ್ದು ಅಲ್ಲಿಂದ ಮೆಟ್ಟಿಲುಗಳು ನೆಲದ ಮಟ್ಟಕ್ಕೆ ಏರುತ್ತವೆ. ಮತ್ತೊಂದು ವಿಧದ ಸಮಾಧಿ ಕೋಣೆಯನ್ನು ಅಂಚುಗಳ ಮೇಲೆ ಇರಿಸಲಾಗಿರುವ ನಾಲ್ಕು ಚಪ್ಪಡಿಗಳಿಂದ ಮಾಡಲ್ಪಟ್ಟಿದೆ ಮತ್ತು ಐದನೆಯದು ಅವುಗಳನ್ನು ಟೊಪ್ಪಿಯಾಕರದಲ್ಲಿ ಮುಚ್ಚುತ್ತದೆ. ಅಂತಹ ಒಂದು ಅಥವಾ ಹೆಚ್ಚಿನ ಹಾಸುಬಂಡೆಗಳನ್ನು ಕಲ್ಲಿನ ವೃತ್ತದಿಂದ ಗುರುತಿಸಲಾಗಿದೆ. ಬ್ರಹತ್ ಶಿಲೆಗಳಲ್ಲಿ ಛತ್ರಿಯಾಕಾರದ ಕಲ್ಲುಗಳು ("ಕುಡಕ್ಕಲ್"), ಸಮಾಧಿ ಚಿತಾಭಸ್ಮಗಳ ಹೊಂಡಗಳನ್ನು ಮುಚ್ಚಲು ಬಳಸುವ ಕೈಗಳಿಲ್ಲದ ತಾಳೆ ಗರಿಯ ಛತ್ರಿಗಳನ್ನು ಹೋಲುತ್ತವೆ. ಆದಾಗ್ಯೂ ಎರಡು ವಿಧದ ಬೃಹತ್ ಶಿಲೆಗಳಾದ, ಟೋಪಿ ಕಲ್ಲುಗಳು ("ತೊಪ್ಪಿಕಲ್") ಮತ್ತು ನಿಡಿದಾದ ಕಲ್ಲುಗಳು ("ಪುಲಚಿಕ್ಕಲ್") ಸಮಾಧಿಯ ಯಾವ ಲಕ್ಶಣಗಳನ್ನು ಹೊಂದಿಲ್ಲ. ಅವು ಸ್ಮಾರಕ ಕಲ್ಲುಗಳಂತೆ ಕಾಣುತ್ತವೆ. ಬೃಹತ್ ಶಿಲೆಗಳು ಹೆಚ್ಚು ವಾಸ್ತುಶಿಲ್ಪದ ಪ್ರಾಮುಖ್ಯತೆಯನ್ನು ಹೊಂದಿಲ್ಲ. ಅದು ಅವರು ಶವಾಗಾರದ ವಿಧಿಗಳ ಸ್ಥಳಗಳಲ್ಲಿ ಸ್ಮಾರಕಗಳನ್ನು ನಿರ್ಮಿಸುವ ಪ್ರಾಚೀನ ಬುಡಕಟ್ಟುಗಳ ಪದ್ಧತಿಯ ಬಗ್ಗೆ ತಿಳಿಸುತ್ತವೆ. ಈ ಸ್ಥಳಗಳು ನಂತರ ಬುಡಕಟ್ಟುಗಳ ಜನರ ವಾರ್ಷಿಕ ಸಭೆಯ ಮೈದಾನವಾಯಿತು ಮತ್ತು ಪೂರ್ವಜರ ಆರಾಧನೆಯ ನಿಗೂಢ ದೇವಾಲಯಗಳಿಗೆ ಕಾರಣವಾಯಿತು. ಈ ಸಂದರ್ಭಗಳಲ್ಲಿ ಪಿತೃ ಆರಾಧನೆಯ ಪದ್ಧತಿಯನ್ನು ನೋಡಬಹುದಾದರೂ, ಹಳ್ಳಿಗಳನ್ನು ಸಂರಕ್ಷಿಸುವ ದೇವತೆಗಳು ಯಾವಾಗಲೂ ಸ್ತ್ರೀ ರೂಪದಲ್ಲಿರುತ್ತಿದ್ದರು. ಅವರನ್ನು ತೆರೆದ ತೋಪುಗಳಲ್ಲಿ ("ಕಾವು") ಪೂಜಿಸಲಾಗುತ್ತದೆ. ಈ ಆಕಾಶಕ್ಕೆ ತೆರೆದುಕೊಂಡಿರುವ ದೇವಾಲಯಗಳು ಮರಗಳು, ಮಾತೃ ದೇವತೆಗಳ ಕಲ್ಲಿನ ಚಿಹ್ನೆಗಳು ಅಥವಾ ಇತರ ನೈಸರ್ಗಿಕ ಅಥವಾ ಮಾನವನಿರ್ಮಿತ ಚಿತ್ರಗಳನ್ನು ಪೂಜಾ ವಸ್ತುಗಳಾಗಿ ಹೊಂದಿದ್ದವು. ಈ ಆರಂಭಿಕ ಸಂಸ್ಕೃತಿಯ ನಿರಂತರತೆಯು ಜಾನಪದ ಕಲೆಗಳು, ಆರಾಧನಾ ಆಚರಣೆಗಳು, ಮರಗಳ ಆರಾಧನೆ, ತೋಪುಗಳಲ್ಲಿನ ಸರ್ಪಗಳು ಮತ್ತು ತಾಯಿಯ ಚಿತ್ರಗಳಲ್ಲಿ ಕಂಡುಬರುತ್ತದೆ. === ಹಿಂದೂ/ಕೇರಳ ವಾಸ್ತುಶಿಲ್ಪ, ಬೌದ್ಧಧರ್ಮದಲ್ಲಿನ ವಾಸ್ತುಶಿಲ್ಪ === [[ಚಿತ್ರ:Chottanikkara_Temple.jpg|right|thumb|ಚೊಟ್ಟನಿಕ್ಕರ ದೇವಸ್ಥಾನದಲ್ಲಿ ಚುಟ್ಟುಅಂಬಲಂ ಮಂಟಪವನ್ನು ಶಾಸ್ತ್ರೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ]] '''ದ್ರಾವಿಡ ವಾಸ್ತುಶಿಲ್ಪ''' ದೂರದ ನೈಋತ್ಯ [[ಕೇರಳ|ಕೇರಳದಲ್ಲಿ]] ಕಂಡುಬರುವ ದ್ರಾವಿಡ ವಾಸ್ತುಶಿಲ್ಪದ ಆವೃತ್ತಿಯು ಗಮನಾರ್ಹವಾಗಿ ವಿಭಿನ್ನವಾಗಿದೆ. ಬಹಳ ದೊಡ್ಡ ದೇವಾಲಯಗಳು ಅಪರೂಪ, ಮತ್ತು ಇಳಿಜಾರಿನ ಮೇಲ್ಛಾವಣಿಗಳು ಹೊರವಲಯದ ಮೇಲೆ ಬಾಗಿದಂತಿದೆ. ಸಾಮಾನ್ಯವಾಗಿ ಇವುಗಳನ್ನು ಹಲವಾರು ಶ್ರೇಣಿಗಳಲ್ಲಿ ಜೋಡಿಸಲಾಗುತ್ತದೆ. ಬಂಗಾಳದಲ್ಲಿರುವಂತೆ ಇರುವ ಈ ರಚನೆ, ಭಾರೀ ಮುಂಗಾರು ( [[ಮಾನ್ಸೂನ್]]) ಮಳೆಗೆ ಹೊಂದಿಕೊಳ್ಳುವಂತೆ ಮಾರ್ಪಡಿಸಲಾಗಿದೆ. ಮರದ ಕೆತ್ತನೆಯ ರಕ್ಶಣೆಗಾಗಿ ಸಾಮಾನ್ಯವಾಗಿ ಕಲ್ಲಿನ ಹೊದಿಕೆ ಇರುತ್ತದೆ. ಕೇರಳದಲ್ಲಿ ಜೈನ ಸ್ಮಾರಕಗಳು ಹೆಚ್ಚು ಸಂಖ್ಯೆಯಲ್ಲಿವೆ. ಅವುಗಳಲ್ಲಿ ನಾಗರ್‌ಕೋಯಿಲ್ ಬಳಿಯ ಚಿತ್ರಾಲ್ ಜೈನ ಗುಹೆಯಲ್ಲಿರುವ ಕಲ್ಲಿನ ಆಧಾರಸ್ತಂಭಗಳು, ಪೆರುಂಬವೂರ್ ಬಳಿಯ ಕಲ್ಲಿಲ್‌ನಲ್ಲಿರುವ ಕಲ್ಲಿನಿಂದ ಕೊರೆದ ದೇವಾಲಯ ಮತ್ತು ಪಾಲಕ್ಕಾಡ್ ಬಳಿಯ ಅಲತ್ತೂರ್ ಮತ್ತು ಸುಲ್ತಾನ್‌ಬತ್ತೇರಿಯಲ್ಲಿನ ರಚನಾತ್ಮಕ ದೇವಾಲಯಗಳ ಅವಶೇಷಗಳು ಸೇರಿವೆ. ಜೈನಿಮೇಡು ಜೈನ ದೇವಾಲಯವು ೧೫ನೇ ಶತಮಾನದ ದೇವಾಲಯವಾಗಿದೆ. ಜೈನಿಮೇಡು, &nbsp;[[ಪಾಲಘಾಟ್|ಪಾಲಕ್ಕಾಡ್]] ಕೇಂದ್ರದಿಂದ ೩ ಕಿ.ಮೀ ದೂರದಲ್ಲಿದೆ. <ref name="indiatimes1">{{Cite web|url=http://articles.timesofindia.indiatimes.com/2013-05-12/india/39202799_1_temple-walls-temple-sources-diamond-merchants|title=15th-century Jain temple in Kerala to be reopened|date=12 May 2013|website=[[The Times of India]]|archive-url=https://web.archive.org/web/20130615091145/http://articles.timesofindia.indiatimes.com/2013-05-12/india/39202799_1_temple-walls-temple-sources-diamond-merchants|archive-date=15 June 2013|access-date=20 July 2013}}</ref> ಮಹಾವೀರ, ಪಾರ್ಶ್ವನಾಥ ಮತ್ತು ಇತರ ತೀರ್ಥಂಕರರ ಶಿಲ್ಪಗಳನ್ನು, ಕೇರಳ ಜೈನ ಮತ್ತು ದ್ರಾವಿಡ ವ್ಯಕ್ತಿಗಳ ಶಿಲ್ಪಗಳನ್ನು ಈ ಸ್ಥಳಗಳಿಂದ ಸಂರಕ್ಶಿಸಲಾಗಿದೆ. ಇದು ಹಿಂದೂ ದೇವಾಲಯವಾಗಿ ಪರಿವರ್ತನೆಯಾಗುವ ಮೊದಲು ಅಂದರೆ, ಕ್ರೀ. ಶ. ೧೫೨೨ ವರೆಗೆ ಜೈನ ದೇವಾಲಯವಾಗಿ ಉಳಿಯಿತು. <ref>B.S. Baliga. (1995) Madras District Gazetteers: Kanniyakumari District. Superintendent, Govt. Press.</ref> [[ಸುಲ್ತನ್ ಬತ್ತೆರಿ|ಸುಲ್ತಾನ್‌ಬತ್ತೇರಿಯು]] ಜೈನ ಬಸ್ತಿಯ ಅವಶೇಷಗಳನ್ನು ಸಹ ಹೊಂದಿದೆ, ಇದನ್ನು ಗಣಪತಿ ವಟ್ಟಂ ಎಂದು ಕರೆಯಲಾಗುತ್ತದೆ, ಇದು ಸಂಪೂರ್ಣವಾಗಿ ಬೆಣಚು ಕಲ್ಲಿನಿಂದ (ಗ್ರಾನೈಟ್‌ನಿಂದ) ಮುಚ್ಚಿ ನಿರ್ಮಿಸಲಾದ ದೇವಾಲಯದ ಉದಾಹರಣೆಯಾಗಿದೆ. [[ಚಿತ್ರ:Vazhappallytemple.jpg|right|thumb| ವಾಜಪಲ್ಲಿಯಲ್ಲಿರುವ ಕೇರಳದ ದೇವಾಲಯಗಳ ಭವ್ಯವಾದ ಗೋಪುರಗಳು]] ''ತೋರಣವು ದೀಪಸ್ತಂಭದ ನಂತರ ಮರದ ಮುಚ್ಚುಗೆಯ ಮೂಲಕ ಹಾದು ಹೋಗುವ ಲಂಬ ಮತ್ತು ಅಡ್ಡ ಆಕ್ರತಿಗಳು ಹೆಬ್ಬಾಗಿಲಿಗೆ ತೆರೆದುಕೊಳ್ಳುವ ರಚನೆಯಾಗಿದೆ.'' ಅದರ ಅತ್ಯಂತ ಪ್ರಾಚೀನ ರೂಪದಲ್ಲಿ ಈ ನಿರ್ಮಾಣವು ಮರಗಳನ್ನು ಪ್ರತಿಷ್ಠಾಪಿಸುವ ಬಯಲು (ಮೇಲ್ಚಾವಣಿಯಿಲ್ಲದ) ದೇವಾಲಯಗಳಲ್ಲಿ ಕಂಡುಬರುತ್ತದೆ ಮತ್ತು ದೇವಾಲಯಗಳ ಹೊರಗಿನ ಗೋಡೆಗಳ ಮೇಲೆಯೂ ಕಂಡುಬರುತ್ತದೆ. ಹಿಂದೂ ದೇವಾಲಯದ ಶೈಲಿಯ ಬೆಳವಣಿಗೆಯೊಂದಿಗೆ ಈ ರೀತಿಯ ಮರದ ಮೇಲ್ಚಾವಣಿಗಳನ್ನು ದೇವಾಲಯದ ರಚನೆಯಿಂದ (ಶ್ರೀಕೋವಿಲ್) ತೆಗೆದುಹಾಕಲಾಗುತ್ತದೆ ಮತ್ತು ದೇವಾಲಯದ ಹೊರವಲಯದ (ಚುಟ್ಟಂಬಲಂ) ಆಚೆಗೆ ಪ್ರತ್ಯೇಕ ಕಟ್ಟಡವಾಗಿ ತೆಗೆದುಕೊಳ್ಳಲಾಗುತ್ತದೆ. [[ಚಿತ್ರ:Kottarakkara_Temple(HighResoluion).jpg|right|thumb| [[ಕೊಲ್ಲಂ|ಕೊಲ್ಲಂನ]] ಕೊಟ್ಟಾರಕ್ಕರದಲ್ಲಿ ಒಂದೇ ಅಂತಸ್ತಿನ ದೇವಾಲಯ ಸಂಕೀರ್ಣ]] [[ಚಿತ್ರ:TVM_aps_temple.jpg|right|thumb| ತಿರುವನಂತಪುರಂನ ಪದ್ಮನಾಭಸ್ವಾಮಿ ದೇವಸ್ಥಾನದ ದ್ರಾವಿಡ ದೇವಳದ ಅಲಂಕೃತ ಬಹುಮಹಡಿ [[ಗೋಪುರ]]]] ಹಿಂದೂ ಧರ್ಮವು ಕೇರಳದ ಸ್ಥಳೀಯ ದ್ರಾವಿಡ ಸಾಂಸ್ಕೃತಿಕ ಮತ್ತು ಸಾಮಾಜಿಕ ಆಚರಣೆಗಳೊಂದಿಗೆ ಸಮ್ಮಿಲಿತವಾಗಿದೆ.ಪ್ರಾಚೀನ ತಮಿಳು ಸಂಗಮ್ ಸಾಹಿತ್ಯದ ಪ್ರಕಾರ ಕ್ರಿಸ್ತ ಶಕದ ಮೊದಲನೆಯ ಶತಮಾನದ ಹೊತ್ತಿಗೆ ಚೇರರು ಇಂದಿನ ಕೇರಳ, [[ತುಳು ನಾಡು|ತುಳುನಾಡು]] ಮತ್ತು ಕೊಡಗು ಭಾಗಗಳು ಮತ್ತು ಕೊಂಗು ಪ್ರದೇಶಗಳಲ್ಲಿ (ಈಗಿನ ಸೇಲಂ ಮತ್ತು ಕೊಯಮತ್ತೂರು ಪ್ರದೇಶ) ನೆಲೆಸಿದ್ದರು. ಇವರು ಕುಟುಂಬದ ವಿವಿಧ ವಂಶಾವಳಿಗಳಿಂದ ಏಕಕಾಲದಲ್ಲಿ ಅನೇಕ ರಾಜಧಾನಿಗಳನ್ನು ಹೊಂದಿದ್ದರು. ಕೊಡುಂಗಲ್ಲೂರು ಬಳಿಯ ತಿರುವಂಚಿಕುಲಂ ಪ್ರದೇಶದ ವಂಚಿ ಅವರ ಮುಖ್ಯ ರಾಜಧಾನಿ. ಈ ಸಮಯದಲ್ಲಿ, ಕೇರಳ ಪ್ರದೇಶದ ಎರಡು ವಿಭಿನ್ನ ತುದಿಗಳನ್ನು ಎರಡು ವೆಲಿರ್ ಕುಟುಂಬಗಳು ನಿರ್ವಹಿಸುತ್ತಿದ್ದವು. ದಕ್ಷಿಣದ ಭಾಗವು ತಿರುವನಂತಪುರಂನ ಆಯ್ ಮುಖ್ಯಸ್ಥರಿಂದ ಮತ್ತು ಉತ್ತರದ ಭಾಗಗಳನ್ನು ಎಝಿಲ್ಮಲೈನ ನನ್ನನ್ ರವರಿಂದ ನಿರ್ವಹಿಸಲಾಗುತಿತ್ತು . ನನ್ನನ್ ರೇಖೆಯು ತಿರುವನಂತಪುರಂ ಪ್ರದೇಶದಲ್ಲಿ ಹುಟ್ಟಿಕೊಂಡ ಆಯ್‌ನ ಒಂದು ಶಾಖೆಯಾಗಿದೆ ಮತ್ತು ಇಬ್ಬರೂ ಚೇರರ (ಮತ್ತು ಕೆಲವೊಮ್ಮೆ ಪಾಂಡ್ಯರು ಅಥವಾ ಚೋಳರು ಅಥವಾ ಪಲ್ಲವರು) ಆಳ್ವಿಕೆಯ ಅಡಿಯಲ್ಲಿ ಸಾಮಂತರಾಗಿದ್ದರು. ವಿಭಿನ್ನ ಸಂಸ್ಕೃತಿಗಳು ಮತ್ತು ಧಾರ್ಮಿಕ ತತ್ತ್ವಚಿಂತನೆಗಳ ಸಮ್ಮಿಲನವು ಕೇರಳದ ದೇವಾಲಯಗಳ ವಾಸ್ತುಶಿಲ್ಪದ ಶೈಲಿಗಳನ್ನು ವಿಕಸನಗೊಳಿಸಲು ಸಹಾಯ ಮಾಡಿತು. ಇದು ಹೆಚ್ಚಿನ ಸಂಖ್ಯೆಯ ದೇವಾಲಯಗಳ ವಾಸ್ತುಶಿಲ್ಪದ ಅಭಿವೃದ್ಧಿ ಮತ್ತು ಜೀರ್ಣೋದ್ಧಾರಕ್ಕೆ ಹೆಚ್ಚು ಅನುಕೂಲಕರವಾಗಿತ್ತು. ಚೇರರ ಅವನತಿಯ ನಂತರ ಕೇರಳದಾದ್ಯಂತ ಹಲವಾರು ಸಣ್ಣ ಸಂಸ್ಥಾನಗಳು ಅಭಿವೃದ್ಧಿಗೊಂಡವು. ಹದಿನೈದನೆಯ ಶತಮಾನದ ವೇಳೆಗೆ, ವಿಶಾಲ ಕೇರಳವು ನಾಲ್ಕು ಪ್ರಮುಖ ಮುಖ್ಯಸ್ಥರ ಆಳ್ವಿಕೆಯಿಕೆಗೊಳಪಟ್ಟಿತ್ತು.- ದಕ್ಷಿಣದಲ್ಲಿ ವೇನಾಡ್ ಆಡಳಿತಗಾರರು, ಮಧ್ಯದಲ್ಲಿ ಕೊಚ್ಚಿ ಮಹಾರಾಜರು, ಉತ್ತರದಲ್ಲಿ ಕೋಝಿಕ್ಕೋಡ್‌ನ ಝಮೋರಿನ್‌ಗಳು ಮತ್ತು ಉತ್ತರದ ಅಂಚಿನಲ್ಲಿ ಕೋಲತಿರಿ ರಾಜರು ಆಳಿದರು. ಅವರು ವಾಸ್ತುಶಿಲ್ಪದ ಚಟುವಟಿಕೆಗಳನ್ನು ಪೋಷಿಸುವ ಆಡಳಿತಗಾರರಾಗಿದ್ದರು. ಈ ಅವಧಿಯಲ್ಲಿ ಕೇರಳದ ವಾಸ್ತುಶಿಲ್ಪವು ತನ್ನದೇ ಆದ ವಿಶಿಷ್ಟ ಶೈಲಿಯನ್ನು ರೂಪಿಸಲು ಪ್ರಾರಂಭಿಸಿತು. ಕೇರಳದಲ್ಲಿ ವಾಸ್ತುಶಿಲ್ಪದ ಶೈಲಿಗಳು, ದ್ರಾವಿಡ ಕರಕುಶಲ ಕೌಶಲ್ಯಗಳು, ಬೌದ್ಧ ಕಟ್ಟಡಗಳ ವಿಶಿಷ್ಟ ರೂಪಗಳು, [[ವೇದ|ವೈದಿಕ]] ಕಾಲದ ವಿನ್ಯಾಸ ಪರಿಕಲ್ಪನೆಗಳು ಮತ್ತು ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳಲ್ಲಿ ಮತ್ತು ಹವಾಮಾನ ಪರಿಸ್ಥಿತಿಗಳಿಗೆ ಸೂಕ್ತವಾದ [[ಹಿಂದೂ]] [[ಆಗಮ|ಅಗಮ ಶಾಸ್ತ್ರದ]] ಆಚರಣೆಗಳ ಅಂಗೀಕೃತ ಸಿದ್ಧಾಂತಗಳನ್ನು ಒಳಗೊಂಡು, ನಿರ್ಮಾಣದಲ್ಲಿ ಪ್ರಾದೇಶಿಕ ಅಂಶಗಳು ಸೇರಿಕೊಂಡು ವಿಕಸನಗೊಂಡವು. ಈ ಅವಧಿಯಲ್ಲಿ ವಾಸ್ತುಶಿಲ್ಪದ ನಿರ್ಮಾಣದ ಸಿದ್ಧಾಂತ ಮತ್ತು ಅಭ್ಯಾಸವನ್ನು ಕೂಡ ಸಂಗ್ರಹಿಸಲಾಗಿದೆ. ಅವರ ಸಂಗ್ರಹಗಳು ಇಂದಿಗೂ ಜೀವಂತ ಸಂಪ್ರದಾಯದ ಶಾಸ್ತ್ರೀಯ ಪಠ್ಯಗಳಾಗಿ ಉಳಿದಿವೆ. ಈ ಪ್ರದೇಶದಲ್ಲಿ ನಾಲ್ಕು ಪ್ರಮುಖ ಪುಸ್ತಕಗಳು; * '''ತಂತ್ರಸಮುಚಯಂ''' (ಚೆನ್ನಸ್ ನಾರಾಯಣನ್ ನಂಬೂದಿರಿ) ಮತ್ತು '''ಸಿಲ್ಪಿರತ್ನಂ''' (ಶ್ರೀಕುಮಾರ), ದೇವಾಲಯದ ವಾಸ್ತುಶಿಲ್ಪವನ್ನು ಒಳಗೊಂಡಿದೆ * '''ವಾಸ್ತುವಿದ್ಯಾ''' (ಅನೋನ್.) ಮತ್ತು '''ಮನುಷ್ಯಾಲಯ ಚಂದ್ರಿಕಾ''' (ತಿರುಮಂಗಲತು ಶ್ರೀ ನೀಲಕಂದನ್), ದೇಶೀಯ ವಾಸ್ತುಶಿಲ್ಪದೊಂದಿಗೆ ಹೊಂದಿಕೊಳ್ಳುತ್ತದೆ. ಕೇರಳದಲ್ಲಿ ಮೇಲಿನ ಪಠ್ಯಗಳ ಆಧಾರದ ಮೇಲೆ, ಸಂಸ್ಕೃತ, ಮಣಿಪ್ರವಾಳಂ ಮತ್ತು ಸಂಸ್ಕರಿಸಿದ ಮಲಯಾಳಂನಲ್ಲಿನ ಹಲವಾರು ಸಣ್ಣ ಕೃತಿಗಳು, ಈ ವಿಷಯಕ್ಕೆ ಸಂಬಂಧಿಸಿದ ಕುಶಲಕರ್ಮಿಗಳು ಮತ್ತು ವೃತ್ತಿಪರರಿಂದ ಜನಪ್ರಿಯತೆಯನ್ನು ಗಳಿಸಿವೆ. ಕೇರಳವನ್ನು ಮೌರ್ಯ ಸಾಮ್ರಾಜ್ಯದ ಗಡಿ ಸಾಮ್ರಾಜ್ಯಗಳಲ್ಲಿ ಒಂದು ಎಂದು ಕರೆಯಲಾಗುತ್ತದೆ. ಬೌದ್ಧರು ಮತ್ತು ಜೈನರು ಕೇರಳದ ಗಡಿಯನ್ನು ದಾಟಿ ತಮ್ಮ ಮಠಗಳನ್ನು ಸ್ಥಾಪಿಸಿದ ಮೊದಲ ಉತ್ತರ ಭಾರತದ ಗುಂಪುಗಳಾಗಿರಬಹುದು. ಈ ಧಾರ್ಮಿಕ ಗುಂಪುಗಳು ತಮ್ಮ ಧರ್ಮವನ್ನು ಅಭ್ಯಾಸ ಮಾಡಲು ಸಾಧ್ಯವಾಯಿತು ಮತ್ತು ದೇವಾಲಯಗಳು ಮತ್ತು ವಿಹಾರಗಳನ್ನು ನಿರ್ಮಿಸಲು ಸ್ಥಳೀಯ ರಾಜರಿಂದ ಪ್ರೋತ್ಸಾಹವನ್ನು ಪಡೆದರು. ಸುಮಾರು ಎಂಟು ಶತಮಾನಗಳ ಕಾಲ ಬೌದ್ಧಧರ್ಮ ಮತ್ತು ಜೈನಧರ್ಮವು ಕೇರಳದಲ್ಲಿ ಒಂದು ಪ್ರಮುಖ ಧರ್ಮವಾಗಿ ಜೊತೆಯಾಗಿ ಅಸ್ತಿತ್ವದಲ್ಲಿದ್ದು, ಪ್ರದೇಶದ ಸಾಮಾಜಿಕ ಮತ್ತು ವಾಸ್ತುಶಿಲ್ಪದ ಅಭಿವೃದ್ಧಿಗೆ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದೆ. == ಸಂಯೋಜನೆ ಮತ್ತು ರಚನೆ == [[ಚಿತ್ರ:Kanakakkunnu_Palace_DSW.jpg|thumb|300x300px| [[ತಿರುವನಂತಪುರಮ್|ತಿರುವನಂತಪುರಂನಲ್ಲಿರುವ]] ಕನಕಕ್ಕುನ್ನು ಅರಮನೆಯ ವಿಹಂಗಮ ನೋಟ]] [[ಚಿತ್ರ:Padmanabhapuram_Palace,_roof_works.jpg|right|thumb| ಬಹುಅಂತಸ್ತಿನ ಮೇಲ್ಛಾವಣಿ ಮತ್ತು ಚಾವಣಿಯ ಕೆಲಸಗಳು ಕೇರಳದ ವಾಸ್ತುಶಿಲ್ಪ ಶೈಲಿಯ ಪ್ರಮುಖ ಲಕ್ಷಣಗಳಾಗಿವೆ.]] [[ಚಿತ್ರ:VadakkumnathanTemple.JPG|alt=|thumb| ತ್ರಿಶೂರ್ ನ್ ವಡಕುಂನಾಥ ದೇವಸ್ಥಾನ, ಕೇರಳ ಶೈಲಿಯ ದ್ರಾವಿಡ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ.]] ಕೇರಳದ ವಾಸ್ತುಶೈಲಿಯನ್ನು ಅವುಗಳ ಕ್ರಿಯಾತ್ಮಕತೆಯ ಆಧಾರದ ಮೇಲೆ ಪ್ರಮುಖವಾಗಿ ಎರಡು ವಿಶಿಷ್ಟ ಪ್ರದೇಶಗಳಾಗಿ ವಿಂಗಡಿಸಬಹುದು, ಪ್ರತಿಯೊಂದೂ ವಿಭಿನ್ನ ತತ್ವಗಳಿಂದ ನಿರ್ದೇಶಿಸಲ್ಪಡುತ್ತದೆ: * '''ಧಾರ್ಮಿಕ ವಾಸ್ತುಶಿಲ್ಪ''', ಪ್ರಾಥಮಿಕವಾಗಿ ಕೇರಳದ ದೇವಾಲಯಗಳು ಮತ್ತು ಹಲವಾರು ಹಳೆಯ ಚರ್ಚುಗಳು, ಮಸೀದಿಗಳು ಇತ್ಯಾದಿಗಳಿಂದ ಪೊಷಿಸಲ್ಪಟ್ಟಿದೆ. * '''ದೇಶೀಯ ವಾಸ್ತುಶಿಲ್ಪ''', ಪ್ರಾಥಮಿಕವಾಗಿ ಹೆಚ್ಚಿನ ಮನೆಗಳಲ್ಲಿ ಕಂಡುಬರುತ್ತದೆ. ಈ ಪ್ರದೇಶದಲ್ಲಿ ವಿಶಿಷ್ಟವಾದ ಶೈಲಿಗಳಿವೆ, ಏಕೆಂದರೆ ಅರಮನೆಗಳು ಮತ್ತು ಊಳಿಗಮಾನ್ಯ ಅಧಿಪತಿಗಳ ದೊಡ್ಡ ಮಹಲುಗಳು ಸಾಮಾನ್ಯರ ಮನೆಗಳಿಗಿಂತ ಭಿನ್ನವಾಗಿವೆ ಮತ್ತು ಧಾರ್ಮಿಕ ಸಮುದಾಯಗಳ ನಡುವೆ ಗಮನಾರ್ಹ ವ್ಯತ್ಯಾಸವಿದೆ. === ಸಂಯೋಜನೆ === ಎಲ್ಲಾ ರಚನೆಗಳ ಪ್ರಾಥಮಿಕ ಅಂಶಗಳು ಒಂದೇ ಆಗಿರುತ್ತವೆ. ಮೂಲ ಮಾದರಿಯು ಸಾಮಾನ್ಯವಾಗಿ ವೃತ್ತಾಕಾರದ, ಚದರ ಅಥವಾ ಆಯತಾಕಾರದ ಸರಳ ಆಕಾರಗಳನ್ನು ಹೊಂದಿದ್ದು, ಅಗತ್ಯನುಸಾರ ವಿಕಸನಗೊಂಡ ಆಧಾರಧ ಮೇಲ್ಛಾವಣಿಯನ್ನು ಹೊಂದಿದೆ. ಕೇರಳದ ವಾಸ್ತುಶೈಲಿಯ ಅತ್ಯಂತ ವಿಶಿಷ್ಟವಾದ ದೃಶ್ಯ ರೂಪವೆಂದರೆ ಮನೆಯ ಗೋಡೆಗಳನ್ನು ರಕ್ಷಿಸಲು ಮತ್ತು ಭಾರೀ ಮಳೆಗಾಲವನ್ನು ತಡೆದುಕೊಳ್ಳಲು ನಿರ್ಮಿಸಲಾದ ಉದ್ದವಾದ, ಕಡಿದಾದ ಇಳಿಜಾರಾದ ಮೇಲ್ಛಾವಣಿ, ಸಾಮಾನ್ಯವಾಗಿ ಹಂಚು ಅಥವಾ ತಾಳೆ ಗರಿಗಳ ಮತ್ತು ಹುಲ್ಲಿನ ಹೊದಿಕೆಯಿಂದ ಮಾಡಲಾಗುತ್ತದೆ. ಇದನ್ನು ಗಟ್ಟಿಯಾದ ಮರ ಮತ್ತು ಮರದಿಂದ ಮಾಡಿದ ಛಾವಣಿಯ ಚೌಕಟ್ಟಿನ ಮೇಲೆ ರಚಿಸಲಾಗುತ್ತದೆ. ರಚನಾತ್ಮಕವಾಗಿ ಛಾವಣಿಯ ಚೌಕಟ್ಟನ್ನು ಉಷ್ಣವಲಯದ ಹವಾಮಾನದಲ್ಲಿ ತೇವಾಂಶ ಮತ್ತು ಕೀಟಗಳ ವಿರುದ್ಧ ರಕ್ಷಣೆಗಾಗಿ ನೆಲದಿಂದ ಎತ್ತರಿಸಿದ ಸ್ತಂಭದ ಮೇಲೆ ನಿರ್ಮಿಸಲಾದ ಗೋಡೆಗಳ ಮೇಲಿನ ಕಂಬಗಳ ಮೇಲೆ ನಿರ್ಮಿಸಲಾಗುತ್ತದೆ. ಹೆಚ್ಚಾಗಿ ಗೋಡೆಗಳು ಕೇರಳದಲ್ಲಿ ಹೇರಳವಾಗಿ ದೊರೆಯುವ ಮರಗಳಿಂದ ಕೂಡಿದ್ದವು. ಕೋಣೆಗೆ ಗಾಳಿ ಮತ್ತು ಬೆಳಕು ಯಥೇಚ್ಚವಾಗಿ ಬರುವಂತೆ ವಿಶಿಷ್ಟ ರೀತಿಯ ಕಿಟಕಿಗಳನ್ನು ಛಾವಣಿಯ ಎರಡು ಬದಿಗಳಲ್ಲಿ ವಿಕಸನಗೊಳಿಸಲಾಯಿತು. [[ಚಿತ್ರ:Koothambalam_at_Kerala_Kalamandalam.jpg|right|thumb| ಕೇರಳದ ಹೆಚ್ಚಿನ ಕಟ್ಟಡಗಳು ಕಡಿಮೆ ಎತ್ತರದಂತೆ ಕಾಣಲು, ಮೇಲ್ಛಾವಣಿಗಳ ಅತಿಯಾದ ಇಳಿಜಾರು ಕಾರಣವಾಗಿದ್ದು ಮಳೆ ಮತ್ತು ನೇರ ಸೂರ್ಯನ ಬೆಳಕಿನಿಂದ ಗೋಡೆಗಳನ್ನು ರಕ್ಷಿಸುವ ಉದ್ದೇಶಿಸದಿಂದ ಮಾಡಲಾಗಿದೆ.]] [[ವಾಸ್ತುಶಾಸ್ತ್ರ|ವಾಸ್ತು]] ಶೈಲಿಗಳನ್ನು ಅಭಿವೃದ್ಧಿಪಡಿಸುವಲ್ಲಿ ವಾಸ್ತುವಿನ ನಂಬಿಕೆ ವ್ಯವಸ್ಥೆಯು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಮೂಲ ಆಧಾರವಾಗಿರುವ ನಂಬಿಕೆಯೆಂದರೆ, ಭೂಮಿಯ ಮೇಲೆ ನಿರ್ಮಿಸಲಾದ ಪ್ರತಿಯೊಂದು ರಚನೆಯು ತನ್ನದೇ ಆದ ಜೀವಾತ್ಮವನ್ನು ಹೊಂದಿದೆ. ಅದು ಅದರ ಸುತ್ತಮುತ್ತಲಿನ ಪ್ರಕ್ರತಿಯ ಮೂಲಕ ರೂಪುಗೊಂಡ ಆತ್ಮ ಮತ್ತು ವ್ಯಕ್ತಿತ್ವ. ಕೇರಳವು ಸಂಪೂರ್ಣವಾಗಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಪ್ರಮುಖ ವಿಜ್ಞಾನವೆಂದರೆ ತಚ್ಚು-ಶಾಸ್ತ್ರ (ಬಟ್ಟೆಗಾರಿಕೆಯ ವಿಜ್ಞಾನ). ಇದು ಮರದ ಸುಲಭವಾಗಿ ಲಭ್ಯತೆ ಮತ್ತು ಭಾರೀ ಬಳಕೆಯಾಗಿದೆ. ಥಾಚು ಪರಿಕಲ್ಪನೆಯು ಮರವನ್ನು ಜೀವಂತ ರೂಪದಿಂದ ಪಡೆಯಲಾಗಿದೆ ಎಂದು ಒತ್ತಿಹೇಳುತ್ತದೆ. ಮರವನ್ನು ನಿರ್ಮಾಣಕ್ಕಾಗಿ ಬಳಸಿದಾಗ, ಅದರ ಸ್ವಂತ ಜೀವನವನ್ನು ಅದರ ಸುತ್ತಮುತ್ತಲಿನ ಮತ್ತು ಅದರೊಳಗೆ ವಾಸಿಸುವ ಜನರೊಂದಿಗೆ ಸಾಮರಸ್ಯದಿಂದ ಸಂಯೋಜಿಸಲ್ಪಡಬೇಕು. ಅದು ಕೊಚ್ಚಿ ನಿರ್ಮಾಣದ ಕಥೆ. === ಸಾಮಗ್ರಿಗಳು === ಕೇರಳದಲ್ಲಿ ನಿರ್ಮಾಣಕ್ಕೆ ಲಭ್ಯವಿರುವ ನೈಸರ್ಗಿಕ ಕಟ್ಟಡ ಸಾಮಗ್ರಿಗಳೆಂದರೆ ಕಲ್ಲುಗಳು, ಮರ, ಮಣ್ಣು ಮತ್ತು ತಾಳೆ ಗರಿಗಳು. ಗ್ರಾನೈಟ್ ಬಲವಾದ ಮತ್ತು ಬಾಳಿಕೆ ಬರುವ ಕಟ್ಟಡ ಕಲ್ಲು. ಆದಾಗ್ಯೂ ಅದರ ಲಭ್ಯತೆಯು ಬಹುತೇಕ ಎತ್ತರದ ಪ್ರದೇಶಗಳಿಗೆ ಮತ್ತು ಇತರ ವಲಯಗಳಿಗೆ ಮಾತ್ರ ಸೀಮಿತವಾಗಿದೆ. ಈ ಕಾರಣದಿಂದಾಗಿ, ಕಲ್ಲುಗಣಿಗಾರಿಕೆ, ಕುಸುರಿ ಮತ್ತು ಕಲ್ಲಿನ ಶಿಲ್ಪಕಲೆಗಳಲ್ಲಿ ಕೌಶಲ್ಯವು ಕೇರಳದಲ್ಲಿ ವಿರಳವಾಗಿದೆ. ಮತ್ತೊಂದೆಡೆ ಕೆಂಪು ಕಲ್ಲು (ಲ್ಯಾಟರೈಟ್ ) ಹೆಚ್ಚಿನ ವಲಯಗಳಲ್ಲಿ ಹೊರಬೆಳೆಯಾಗಿ ಕಂಡುಬರುವ ಅತ್ಯಂತ ಹೇರಳವಾಗಿರುವ ಕಲ್ಲು. ಆಳವಿಲ್ಲದ ಆಳದಲ್ಲಿ ಲಭ್ಯವಿರುವ ಮೃದುವಾದ ಲ್ಯಾಟರೈಟ್ ಅನ್ನು ಸುಲಭವಾಗಿ ಕತ್ತರಿಸಬಹುದು, ಧರಿಸಬಹುದು ಮತ್ತು ಇಟ್ಟಿಗೆಗಳಾಗಿ ಬಳಸಬಹುದು. ಇದು ಅಪರೂಪದ ಸ್ಥಳೀಯ ಕಲ್ಲು, ಇದು ವಾತಾವರಣದ ಗಾಳಿಗೆ ಒಡ್ಡಿಕೊಳ್ಳುವುದರೊಂದಿಗೆ ಬಲಗೊಂಡು ಬಾಳಿಕೆ ಬರುತ್ತದೆ. ಲ್ಯಾಟರೈಟ್ ಇಟ್ಟಿಗೆಗಳನ್ನು ಸೀಮೆಸುಣ್ಣದ ಗಾರೆಗಳಲ್ಲಿ ಬಂಧಿಸಿ ಗೋಡೆಗಳನ್ನು ಕಟ್ಟಬಹುದು. ಇದು ಸಾಂಪ್ರದಾಯಿಕ ಕಟ್ಟಡಗಳಲ್ಲಿ ಬಳಸಲಾಗುವ ಶ್ರೇಷ್ಠ ಬಂಧಕ ವಸ್ತುವಾಗಿದೆ. ತರಕಾರಿ ರಸಗಳ ಮಿಶ್ರಣಗಳಿಂದ ನಿಂಬೆ ಗಾರೆ ಶಕ್ತಿ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಛಿಸಬಹುದು. ಅಂತಹ ಉನ್ನತೀಕರಿಸಿದ ಗಾರೆಗಳನ್ನು ಗೋಡೆಸಾರಣೆ ಮಾಡಲು ಅಥವಾ ಉಬ್ಬುಚಿತ್ರಗಳನ್ನು ಮತ್ತು ಇತರ ಕಟ್ಟಡ ರಚನೆ ಕಾರ್ಯಗಳಲ್ಲಿ ಬಳಸಲಾಗುತ್ತಿತ್ತು. ಬಿದಿರಿನಿಂದ ತೇಗದವರೆಗೆ - ಹೇರಳವಾಗಿ ಲಭ್ಯವಿರುವ ಅನೇಕ ಮರಗಳನ್ನು ಪ್ರಧಾನ ರಚನಾತ್ಮಕ ವಸ್ತುವಾಗಿ ಬಳಸಲಾಗಿದೆ. ಬಹುಶಃ ಮರದ ಕೌಶಲದ ಆಯ್ಕೆ, ನಿಖರವಾದ ಜೋಡಣೆ, ಕಲಾತ್ಮಕ ಜೋಡಣೆ ಮತ್ತು ಕಂಬಗಳು, ಗೋಡೆಗಳು ಮತ್ತು ಛಾವಣಿಯ ಚೌಕಟ್ಟುಗಳಿಗೆ ಮರದ ಕೆಲಸದ ಸೂಕ್ಷ್ಮ ಕೆತ್ತನೆಗಳು ಕೇರಳದ ವಾಸ್ತುಶಿಲ್ಪದ ವಿಶಿಷ್ಟ ಲಕ್ಷಣಗಳಾಗಿವೆ. ಜೇಡಿಮಣ್ಣನ್ನು ಅನೇಕ ರೂಪಗಳಲ್ಲಿ ಬಳಸಲಾಗುತ್ತಿತ್ತು - ಗೋಡೆಗೆ, ಮರದ ಮಹಡಿಗಳನ್ನು ತುಂಬಲು ಮತ್ತು ಮಿಶ್ರಣಗಳೊಂದಿಗೆ ಬಳಸಲು ಮತ್ತು ಹದಗೊಳಿಸಿದ ನಂತರ ಇಟ್ಟಿಗೆಗಳು ಮತ್ತು ಅಂಚುಗಳನ್ನು ತಯಾರಿಸಲು ಇದರ ಬಳಕೆಯಾಗುತಿತ್ತು. ತಾಳೆ ಗರಿಗಳನ್ನು ಛಾವಣಿಗಳನ್ನು ಹುಲ್ಲಿನ ಮಾಡಲು ಮತ್ತು ವಿಭಜನಾ ಗೋಡೆಗಳನ್ನು ಮಾಡಲು ಪರಿಣಾಮಕಾರಿಯಾಗಿ ಬಳಸಲಾಗುತ್ತಿತ್ತು. [[ಚಿತ್ರ:Wood_carvings_on_the_ceiling_and_a_hanging_oillamp.jpg|thumb| ಶ್ರೀ ಪದ್ಮನಾಭಪುರಂ ಅರಮನೆಯ ಚಾವಣಿಯ ಮೇಲೆ ಮಾಡಲಾದ ವಿಶಿಷ್ಟವಾದ ಮರದ ಕೆತ್ತನೆಗಳು]] ವಸ್ತುಗಳ ಮಿತಿಗಳಿಂದಾಗಿ ಕೇರಳದ ವಾಸ್ತುಶೈಲಿಯ ನಿರ್ಮಾಣದಲ್ಲಿ ಒಂದು ಮಿಶ್ರ ವಿಧಾನವನ್ನು ವಿಕಸನಗೊಳಿಸಲಾಯಿತು. ದೇವಾಲಯಗಳಂತಹ ಪ್ರಮುಖ ಕಟ್ಟಡಗಳಲ್ಲಿಯೂ ಕಲ್ಲಿನ ಕೆಲಸವು ಸ್ತಂಭಕ್ಕೆ ಸೀಮಿತವಾಗಿತ್ತು. ಕೆಂಪು ಕಲ್ಲುಗಳನ್ನು (ಲ್ಯಾಟರೈಟ್) ಗೋಡೆಗಳಿಗೆ ಬಳಸಲಾಗುತ್ತಿತ್ತು. ಮರದ ಮೇಲ್ಛಾವಣಿಯ ರಚನೆಯು ಹೆಚ್ಚಿನ ಕಟ್ಟಡಗಳಿಗೆ ತಾಳೆ ಗರಿಯಿಂದ ಮುಚ್ಚಲ್ಪಟ್ಟಿದೆ ಮತ್ತು ಅಪರೂಪವಾಗಿ ಅರಮನೆಗಳು ಅಥವಾ ದೇವಾಲಯಗಳಿಗೆ ಹಂಚುಗಳಿಂದ ಮುಚ್ಚಲ್ಪಟ್ಟಿದೆ. ಲ್ಯಾಟರೈಟ್ ಗೋಡೆಗಳ ಹೊರಭಾಗವನ್ನು ಹಾಗೆಯೇ ಬಿಡಲಾಗಿದೆ ಅಥವಾ ಗೋಡೆಯ ಚಿತ್ರಗಳಿಗೆ ಆಧಾರವಾಗಿ ಕಾರ್ಯನಿರ್ವಹಿಸಲು ಸುಣ್ಣದ ಗಾರೆಯಿಂದ ಸಾರಣೆ ಮಾಡಲಾಗಿದೆ. ಕಲ್ಲಿನ ಶಿಲ್ಪವು ಮುಖ್ಯವಾಗಿ ಸ್ತಂಭದ ಭಾಗದಲ್ಲಿ (ಅಧಿಸ್ತಾನಗಳು) ಸಮತಲವಾದ ಭಾಗದಲ್ಲಿ ಅಚ್ಚು ಮಾಡಲ್ಪಟ್ಟಿದೆ. ಆದರೆ ಮರದ ಕೆತ್ತನೆಯು ಎಲ್ಲಾ ಅಂಶಗಳನ್ನು _ ಕಂಬಗಳು, ಆಧಾರಗಳು, ಮೇಲ್ಚಾವಣಿಗಳು, ಅಡ್ಡಕಂಬಗಳು, ಮತ್ತು ಮುಖ್ಯ ಆಧಾರದ ಆವರಣಗಳು ಒಳಗೊಂಡಿದೆ. ಕೇರಳದ ಭಿತ್ತಿಚಿತ್ರಗಳು ಕಂದುಬಣ್ಣದ ಛಾಯೆಗಳಲ್ಲಿ ಒದ್ದೆಯಾದ ಗೋಡೆಗಳ ಮೇಲೆ ತರಕಾರಿ ಬಣ್ಣಗಳನ್ನು ಹೊಂದಿರುವ ವರ್ಣಚಿತ್ರಗಳಾಗಿವೆ. ಸ್ಥಳೀಯವಾಗಿ ಲಭ್ಯವಿರುವ ಕಚ್ಚಾ ವಸ್ತುಗಳ ಅಳವಡಿಕೆ ಮತ್ತು ವಾಸ್ತುಶಿಲ್ಪದ ಅಭಿವ್ಯಕ್ತಿ ಮಾಧ್ಯಮವಾಗಿ ಅವುಗಳ ನಿರಂತರ ರೂಪಾಂತರವು ಕೇರಳ ಶೈಲಿಯ ಪ್ರಮುಖ ಲಕ್ಷಣವಾಗಿದೆ. == ರಚನೆ == === ಧಾರ್ಮಿಕ ವಾಸ್ತುಶಿಲ್ಪ === ==== ದೇವಾಲಯದ ವಾಸ್ತುಶಿಲ್ಪ ==== [[ಚಿತ್ರ:Madhurtemple.jpg|thumb|ಮಧೂರು ದೇವಸ್ಥಾನ, [[ಕಾಸರಗೋಡು]], ಕೇರಳ]] ಕೇರಳ ರಾಜ್ಯದಲ್ಲಿ ೨೦೦೦ ಕ್ಕೂ ಹೆಚ್ಚು ಸಂಖ್ಯೆಯ ದೇವಾಲಯಗಳು ಭಾರತದ ಯಾವುದೇ ಪ್ರದೇಶಗಳಿಗೆ ಹೊಂದಿಕೆಯಾಗುವುದಿಲ್ಲ. ಕೇರಳದ ದೇವಾಲಯಗಳು ತಂತ್ರ-ಸಮುಚಯಂ ಮತ್ತು ಶಿಲ್ಪರತ್ನಂ ಎಂಬ ಎರಡು ದೇವಾಲಯ ನಿರ್ಮಾಣ ಪ್ರಬಂಧಗಳ ಕಟ್ಟುನಿಟ್ಟಿನ ಅನುಸಾರವಾಗಿ ಹೆಚ್ಚು ಅಭಿವೃದ್ಧಿ ಹೊಂದಿದವು. ಮೊದಲನೆಯದು ಶಕ್ತಿಯ ಹರಿವನ್ನು ನಿಯಂತ್ರಿಸುವ ರಚನೆಗಳನ್ನು ಅಭಿವೃದ್ಧಿಪಡಿಸುವಲ್ಲಿ ವ್ಯವಹರಿಸುತ್ತದೆ, ಇದರಿಂದಾಗಿ ಧನಾತ್ಮಕ ಶಕ್ತಿಯು ಹರಿಯುತ್ತದೆ, ಆದರೆ ಋಣಾತ್ಮಕ ಶಕ್ತಿಯು ರಚನೆಯೊಳಗೆ ಹಿಂದುಳಿದಂತೆ ಮಾಡುವುದಿಲ್ಲ; ಆದರೆ ಎರಡನೆಯದು ಕಲ್ಲು ಮತ್ತು ಮರದ ವಾಸ್ತುಶಿಲ್ಪವನ್ನು ಅಭಿವೃದ್ಧಿಪಡಿಸುವಲ್ಲಿ ವ್ಯವಹರಿಸುತ್ತದೆ, ಪ್ರತಿ ಕೆತ್ತಿದ ರಚನೆಯು ತನ್ನದೇ ಆದ ಜೀವ ಮತ್ತು ವ್ಯಕ್ತಿತ್ವವನ್ನು ಹೀರಿಕೊಳ್ಳುತ್ತದೆ. <ref>{{Cite web|url=http://www.keralahistory.ac.in/keralaarchitecture.htm|title=Archived copy|archive-url=https://web.archive.org/web/20110721082519/http://www.keralahistory.ac.in/keralaarchitecture.htm|archive-date=2011-07-21|access-date=2011-05-28}}</ref> ===== ಕೇರಳ ದೇವಾಲಯದ ಅಂಶಗಳು ಮತ್ತು ವೈಶಿಷ್ಟ್ಯಗಳು ===== * '''ಶ್ರೀ-ಕೋವಿಲ್''' ಒಳಗಿನ ಗರ್ಭಗುಡಿಯಲ್ಲಿ ಪ್ರಧಾನ ದೇವರ ವಿಗ್ರಹವನ್ನು ಸ್ಥಾಪಿಸಿ ಪೂಜಿಸಲಾಗುತ್ತದೆ. ಇದು ಸ್ವತಂತ್ರ ರಚನೆಯಾಗಿರಬೇಕು, ಯಾವುದೇ ಸಂಪರ್ಕಗಳಿಲ್ಲದ ಇತರ ಕಟ್ಟಡಗಳಿಂದ ಬೇರ್ಪಟ್ಟಿರುತ್ತದೆ ಮತ್ತು ಅದರ ಸ್ವಂತ ಛಾವಣಿಯನ್ನು ಇತರ ಕಟ್ಟಡ ಗಳೊಂದಿಗೆ ಹಂಚಿಕೊಳ್ಳುವುದಿಲ್ಲ. ಶ್ರೀ-ಕೋವಿಲ್ ಯಾವುದೇ ಕಿಟಕಿಗಳನ್ನು ಹೊಂದಿಲ್ಲ ಮತ್ತು ಹೆಚ್ಚಾಗಿ ಪೂರ್ವಕ್ಕೆ ತೆರೆಯುವ (ಕೆಲವೊಮ್ಮೆ ಇದು ಪಶ್ಚಿಮಕ್ಕೆ ಸಂಭವಿಸುತ್ತದೆ, ಆದರೆ ಕೆಲವು ದೇವಾಲಯಗಳು ಉತ್ತರಾಭಿಮುಖವಾದ ಬಾಗಿಲನ್ನು ಅದರ ವಿಶೇಷತೆಯಾಗಿ ಹೊಂದಿವೆ, ಆದರೆ ಯಾವುದೇ ದೇವಾಲಯಗಳು ದಕ್ಷಿಣವನ್ನು ಹೊಂದಿರುವುದಿಲ್ಲ- ಎದುರಿಸುತ್ತಿರುವ ಬಾಗಿಲು) ಕೇವಲ ಒಂದು ದೊಡ್ಡ ಬಾಗಿಲನ್ನು ಹೊಂದಿವೆ. ಶ್ರೀಕೋವಿಲ್ ಅನ್ನು ವಿವಿಧ ಯೋಜನಾ ಆಕಾರಗಳಲ್ಲಿ ನಿರ್ಮಿಸಬಹುದು - ಚದರ, ಆಯತಾಕಾರದ, ವೃತ್ತಾಕಾರ, ಅಥವಾ ಅಷ್ತಭುಜಾಕ್ರಿತಿ. ಇವುಗಳಲ್ಲಿ, ಚೌಕದ ರಚನೆಯು ಕೇರಳದಾದ್ಯಂತ ಹೆಚ್ಚಿನ ಪ್ರದೆಶದಲ್ಲಿ ಕಂಡುಬರುತ್ತದೆ. ಚದರ ಆಕಾರವು ಮೂಲತಃ ವೈದಿಕ ಅಗ್ನಿ ಬಲಿಪೀಠದ ರೂಪವಾಗಿದೆ ಮತ್ತು ವೈದಿಕ ಕ್ರಮಗಳನ್ನು ಅನ್ನು ಬಲವಾಗಿ ಸೂಚಿಸುತ್ತದೆ. ಇದನ್ನು ವಾಸ್ತುಶಾಸ್ತ್ರದ ಗ್ರಂಥಗಳಲ್ಲಿ ದೇವಾಲಯದ ನಾಗರ ಶೈಲಿ ಎಂದು ವರ್ಗೀಕರಿಸಲಾಗಿದೆ. ಆಯತಾಕಾರದ ರಚನೆಯಲ್ಲಿ ಅನಂತಶಯನ ವಿಷ್ಣು (ಒರಗಿರುವ ಭಂಗಿಯಲ್ಲಿರುವ ಭಗವಾನ್ ವಿಷ್ಣು) ಮತ್ತು ಸಪ್ತ ಮಾತೃಕೆಗಳಿಗೆ (ಏಳು ಮಾತೃದೇವತೆಗಳು) ಅಳವಡಿಸಲಾಗಿದೆ. ವೃತ್ತಾಕಾರದ ರಚನೆ ಮತ್ತು ಅಷ್ತಭುಜಾಕ್ರರತಿ ರಚನೆಯು ಭಾರತದ ಇತರ ಭಾಗಗಳಲ್ಲಿ ಅಪರೂಪ ಮತ್ತು ಕೇರಳದ ಆಧುನಿಕ ವಾಸ್ತುಶಿಲ್ಪದಲ್ಲಿಯೂ ತಿಳಿಸಿಲ್ಲ. ಆದರೆ ಅವು ದೇವಾಲಯಗಳ ಪ್ರಮುಖ ಗುಂಪನ್ನು ರೂಪಿಸುತ್ತವೆ. ವೃತ್ತಾಕಾರದ ರಚನೆಯು ಕೇರಳದ ದಕ್ಷಿಣ ಭಾಗದಲ್ಲಿ ಬೌದ್ಧಧರ್ಮದ ಪ್ರಭಾವಕ್ಕೆ ಒಳಗಾದ ಪ್ರದೇಶಗಳಲ್ಲಿ ಹೆಚ್ಚಿನ ಪ್ರಾಧಾನ್ಯತೆಯನ್ನು ತೋರಿಸುತ್ತದೆ. ಅಷ್ತಭುಜಾಕ್ರಿತಿ ರಚನೆಯು ಅರ್ಧವೃತ್ತ ಮತ್ತು ಚೌಕದ ಸಂಯೋಜನೆಯಾಗಿದೆ ಮತ್ತು ಇದು ಕರಾವಳಿ ಪ್ರದೇಶದಾದ್ಯಂತ ವಿರಳವಾಗಿ ಕಂಡು ಬರುತ್ತದೆ. ವೃತ್ತಾಕಾರದ ದೇವಾಲಯಗಳು ವಾಸರ ವರ್ಗಕ್ಕೆ ಸೇರಿವೆ. ಇದಕ್ಕೆ ಅಪವಾದವಾದವೆಂಬಂತೆ, ವೃತ್ತ-ದೀರ್ಘವೃತ್ತದ ಬದಲಾವಣೆಯು ವೈಕ್ಕಂನಲ್ಲಿರುವ ಶಿವ ದೇವಾಲಯದಲ್ಲಿ ಕಂಡುಬರುತ್ತದೆ. ದ್ರಾವಿಡ ವರ್ಗಕ್ಕೆ ಸೇರಿದ ಬಹುಭುಜಾಕೃತಿಯ ಆಕಾರಗಳನ್ನು ದೇವಾಲಯದ ರಚನೆಗಳಲ್ಲಿ ಅಪರೂಪವಾಗಿ ಅಳವಡಿಸಿಕೊಳ್ಳಲಾಗುತ್ತದೆ ಆದರೆ ಅವು ಶಿಖರದ ವೈಶಿಷ್ಟ್ಯವಾಗಿ ಬಳಸಲ್ಪಡುತ್ತವೆ. ತಂತ್ರಸಮುಚಯಂ ಪ್ರಕಾರ, ಪ್ರತಿ ಶ್ರೀಕೋವಿಲ್ ಅನ್ನು ತಟಸ್ಥವಾಗಿ ಅಥವಾ ಏಕೀಕೃತವಾಗಿ ಅಥವಾ ಸ್ವತಂತ್ರವಾಗಿ ನಿರ್ಮಿಸಬೇಕು. ಏಕೀಕೃತ ದೇವಾಲಯಗಳಿಗೆ, ಒಟ್ಟಾರೆ ಎತ್ತರವನ್ನು ದೇಗುಲದ ಅಗಲದ ೧ ೩/೭/ ರಿಂದ ೨ ೧/೮ ಎಂದು ತೆಗೆದುಕೊಳ್ಳಲಾಗುತ್ತದೆ ಮತ್ತು ಅವನ್ನು ೫ ವರ್ಗಗಳಾಗಿ ವರ್ಗೀಕರಿಸಲಾಗಿದೆ ಅವುಗಳೆಂದರೆ ; ''ಶಾಂತಿಕ, ಪೂರ್ಣಿಕಾ, ಯಯಾದ, ಅಚ್ಯುತ, ಮತ್ತು ಸವಕಾಮಿಕ'' - ದೇವಾಲಯದ ರೂಪದ ಎತ್ತರದೊಂದಿಗೆ. ಒಟ್ಟು ಎತ್ತರವನ್ನು ಮೂಲತಃ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಕೆಳಗಿನ ಅರ್ಧಭಾಗದ ನೆಲಮಾಳಿಗೆ, ಕಂಬ ಅಥವಾ ಗೋಡೆ (ಸ್ತಂಭ ಅಥವಾ ಭಿತ್ತಿ) ಮತ್ತು ಪ್ರಸ್ತಾರ ಗಳು ಎತ್ತರದಲ್ಲಿ ೧:೨:೧ ಅನುಪಾತದಲ್ಲಿವೆ. ಅಂತೆಯೇ, ಮೇಲಿನ ಅರ್ಧಭಾಗದ ಕುತ್ತಿಗೆ (ಗ್ರೀವ), ಛಾವಣಿಯ ಗೋಪುರ (ಶಿಖರ), ಮತ್ತು ಕಲಶಗಳನ್ನು ಒಂದೇ ಅನುಪಾತದಲ್ಲಿ ವಿಂಗಡಿಸಲಾಗಿದೆ. ಆದಿಸ್ಥಾನ ಅಥವಾ ಅಡಿಪಾಯವು ಸಾಮಾನ್ಯವಾಗಿ ಕಪ್ಪುಕಲ್ಲಿ (ಗ್ರಾನೈಟ್‌ನಲ್ಲಿ )ದೆ ಆದರೆ ಮೇಲ್ಬಾಗದ ರಚನೆಯನ್ನು ಕೆಂಪು ಕಲ್ಲಿನಲ್ಲಿ (ಲ್ಯಾಟರೈಟ್‌ನಲ್ಲಿ) ನಿರ್ಮಿಸಲಾಗಿದೆ. ಮೇಲ್ಛಾವಣಿಗಳು ಸಾಮಾನ್ಯವಾಗಿ ಇತರ ದೇವಾಲಯದ ರಚನೆಗಳಿಗಿಂತ ಎತ್ತರವಾಗಿರುತ್ತವೆ. ದೇಗುಲದ ರಚನಾತ್ಮಕ ಮೇಲ್ಛಾವಣಿಯನ್ನು ಕಲ್ಲಿನ ಕಂಬ ಆಧಾರಿತ ಗುಮ್ಮಟವಾಗಿ ನಿರ್ಮಿಸಲಾಗಿದೆ; ಆದಾಗ್ಯೂ ಹವಾಮಾನದ ಬದಲಾವಣೆಗಳಿಂದ ಅದನ್ನು ರಕ್ಷಿಸುವ ಸಲುವಾಗಿ ಹಲಗೆಗಳು, ಹಂಚುಗಳು ಮತ್ತು ಮರದ ಚೌಕಟ್ಟಿನಿಂದ ಮಾಡಲ್ಪಟ್ಟ ಛಾವಣಿಯಿಂದ ಅದನ್ನು ಮುಚ್ಚಲಾಗಿದೆ. ಈ ಇಳಿಜಾರಿನಂತಿರುವ ಮೇಲ್ಛಾವಣಿಯು ಅದರ ಪ್ರಕ್ಷೇಪಿತ ರಚನೆಗಳೊಂದಿಗೆ ಕೇರಳದ ದೇವಾಲಯಕ್ಕೆ ವಿಶಿಷ್ಟ ರೂಪವನ್ನು ನೀಡಿತು. ತಾಮ್ರದಿಂದ ಮಾಡಿದ ಕಲಶವು, ವಿಗ್ರಹವನ್ನು ಸ್ಥಾಪಿಸಿದ ದೇವಾಲಯದ ಕೇಂದ್ರಬಿಂದುವನ್ನು ಸೂಚಿಸುವ ಶಿಖರಕ್ಕೆ ಕಿರೀಟದ ಸದ್ರಶವಾಗಿದೆ. [[ಚಿತ್ರ:Kotimaram.jpg|right|thumb| ಕೇರಳದ ಎಲ್ಲಾ ದೇವಾಲಯಗಳಲ್ಲಿ ಧ್ವಜಸ್ತಂಭವು ಸಾಮಾನ್ಯವಾಗಿ ಕಂಡುಬರುತ್ತದೆ]] ಸಾಮಾನ್ಯವಾಗಿ ಶ್ರೀಕೋವಿಲ್ನ ಬುಡಭಾಗವು ಎತ್ತರದಲ್ಲಿದೆ ಮತ್ತು ವಿಮಾನ ಅಥವಾ ೩ ಅಥವಾ ೫ ಮೆಟ್ಟಿಲುಗಳನ್ನು ಹೊಂದಿದೆ. ಮೆಟ್ಟಿಲುಗಳನ್ನು ಸೋಪಾನಪಾಡಿ ಎಂದು ಕರೆಯಲಾಗುತ್ತದೆ ಮತ್ತು ಸೋಪಾನಪಾಡಿಯ ಬದಿಗಳಲ್ಲಿ, ದ್ವಾರಪಾಲಕರು (ಬಾಗಿಲಿನ ಕಾವಲುಗಾರರು) ಎಂದು ಕರೆಯಲ್ಪಡುವ ಎರಡು ದೊಡ್ಡ ಪ್ರತಿಮೆಗಳು ದೇವರನ್ನು ಕಾಪಾಡಲು ನಿಂತಿರುತ್ತವೆ. ಕೇರಳದ ವಿಧಿ ವಿಧಾನಗಳ ಪ್ರಕಾರ, ಪ್ರಧಾನ ಅರ್ಚಕ (ತಂತ್ರಿ) ಮತ್ತು ಎರಡನೇ ಅರ್ಚಕ (ಮೇಲ್ಶಾಂತಿ) ಮಾತ್ರ ಶ್ರೀ-ಕೋವಿಲ್‌ಗೆ ಪ್ರವೇಶಿಸಲು ಅವಕಾಶವಿದೆ. * '''ನಮಸ್ಕಾರ ಮಂಟಪ''' ನಮಸ್ಕಾರ ಮಂಟಪವು ಎತ್ತರದ ವೇದಿಕೆಯಲ್ಲಿದ್ದು, ಕಂಬಗಳಿಂದ ಅಲಂಕ್ರತವಾದ ಮತ್ತು ಗೋಪುರಾಕರದ ಛಾವಣಿಯ ಚೌಕಾಕಾರದ ಮಂಟಪವಾಗಿದೆ. ಮಂಟಪದ ಗಾತ್ರವನ್ನು ದೇವಾಲಯದ ಅಗಲದಿಂದ ನಿರ್ಧರಿಸಲಾಗುತ್ತದೆ. ಸರಳ ರಚನೆಯ ಮಂಟಪಗಳು ನಾಲ್ಕು ಮೂಲೆಯಲ್ಲಿ ಕಂಬಗಳನ್ನು ಹೊಂದಿದೆ; ಆದರೆ ದೊಡ್ಡ ಮಂಟಪಗಳಿಗೆ ಎರಡು ಜೊತೆ ಕಂಬಗಳನ್ನು ಒದಗಿಸಲಾಗಿದೆ; ಒಳಗೆ ನಾಲ್ಕು ಮತ್ತು ಹೊರಗೆ ಹನ್ನೆರಡು. ವೃತ್ತಾಕಾರದ, ಅಂಡಾಕಾರದ ಮತ್ತು ಬಹುಭುಜಾಕೃತಿಯ ಆಕಾರಗಳ ಮಂಟಪಗಳನ್ನು ಪಠ್ಯಗಳಲ್ಲಿ ಉಲ್ಲೇಖಿಸಲಾಗಿದೆ, ಆದರೆ ಅವು ಕೇರಳದ ದೇವಾಲಯಗಳಲ್ಲಿ ಕಂಡುಬರುವುದಿಲ್ಲ. ಮಂಟಪಗಳನ್ನು ವೈದಿಕ-ತಾಂತ್ರಿಕ ವಿಧಿಗಳನ್ನು ನಡೆಸಲು ಬಳಸಲಾಗುತ್ತದೆ. * '''ನಾಲಂಬಲಂ''' [[ಚಿತ್ರ:Peruvanam-temple-b.jpg|right|thumb| ದೇವಾಲಯದ ಹೊರಭಾಗವನ್ನು ಚುಟ್ಟುಅಂಬಲಂ ಎಂದು ಕರೆಯಲಾಗುತ್ತದೆ]] ದೇಗುಲ ಮತ್ತು ಮಂಟಪ ಕಟ್ಟಡವನ್ನು ನಾಲಂಬಲಂ ಎಂಬ ಆಯತಾಕಾರದ ರಚನೆಯಲ್ಲಿ ಸುತ್ತುವರಿದಿದೆ. ನಾಲಂಬಲಂನ ಹಿಂಭಾಗ ಮತ್ತು ಪಕ್ಕದ ಸಭಾಂಗಣಗಳು ಧಾರ್ಮಿಕ ಆರಾಧನೆಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳಿಗೆ ಸೇವೆ ಸಲ್ಲಿಸಲು ಬಳಸಲ್ಪಡುತದೆ. ಮುಂಭಾಗದ ಸಭಾಂಗಣವನ್ನು ಎರಡು ಭಾಗಗಳಾಗಿ ವಿಭಜಿಸಲಾಗಿದೆ. ಈ ಎರಡು ಸಭಾಂಗಣಗಳು; ಬ್ರಾಹ್ಮಣರ ಊಟದ ಉಪಯೋಗಕ್ಕೆ ಹಾಗೂ ಯಾಗಗಳನ್ನು ಮಾಡಲು ಮತ್ತು ಇನ್ನೊಂದು ಭಾಗ (ಕೂತುಅಂಬಲಗಳ)ವನ್ನು ಕೂತು ಮತ್ತು ಭಿತ್ತಿಚಿತ್ರಗಳಂತಹ ದೇವಾಲಯದ ಕಲೆಗಳನ್ನು ಪ್ರದರ್ಶಿಸಲು ಅಗ್ರಸಾಲೆಗಳಾಗಿ ಬಳಸುತ್ತಿದ್ದರು. ಕೆಲವು ಸಂದರ್ಭಗಳಲ್ಲಿ, ಕೂತುಅಂಬಲಗಳು ನಾಲಂಬಲಂ ಹೊರಗೆ ಪ್ರತ್ಯೇಕ ರಚನೆಯಾಗಿರುತ್ತಿದ್ದವು. ಪ್ರತ್ಯೇಕಿಸಲಾಗುತ್ತದೆ. * '''ಬಲಿತಾರ''' [[ಚಿತ್ರ:0507-Kodimaram2.jpg|right|thumb| ಚುಟ್ಟುಅಂಬಲಂನಲ್ಲಿರುವ ದೇವಸ್ಥಾನದ ಧ್ವಜಸ್ತಂಭ]] ನಾಳಂಬಲಂನ ಪ್ರವೇಶದ್ವಾರದಲ್ಲಿ, ಬಲಿತಾರಾ ಎಂದು ಕರೆಯಲ್ಪಡುವ ಚದರ ಆಕಾರದ ಎತ್ತರದ ಕಲ್ಲಿನ ಬಲಿಪೀಠವನ್ನು ಕಾಣಬಹುದು. ಈ ಬಲಿಪೀಠವನ್ನು ದೇವಮಾನವರು ಮತ್ತು ಇತರ ಆತ್ಮಗಳಿಗೆ ಧಾರ್ಮಿಕ ಅರ್ಪಣೆಗಳನ್ನು ಮಾಡಲು ಬಳಸಲಾಗುತ್ತದೆ. ನಾಳಂಬಲದ ಒಳಗೆ, ಬಲಿಕಲ್ಲುಗಳು ಎಂದು ಕರೆಯಲ್ಪಡುವ ಹಲವಾರು ಸಣ್ಣ ಕಲ್ಲುಗಳನ್ನು ಕಾಣಬಹುದು, ಇದನ್ನು ಅದೇ ಉದ್ದೇಶಕ್ಕಾಗಿ ಉದ್ದೇಶಿಸಲಾಗಿದೆ. * '''ಚುಟ್ಟುಅಂಬಲಂ''' [[ಚಿತ್ರ:Varikkasseri_Gopuram.jpg|right|thumb| ಗೋಪ್ಪುರಂ ಅಥವಾ ಗೇಟ್‌ಹೌಸ್]] ದೇವಾಲಯದ ಗೋಡೆಗಳ ಒಳಗಿನ ಹೊರಗಿನ ರಚನೆಯನ್ನು ಚುಟ್ಟುಅಂಬಲಂ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಚುಟ್ಟುಅಂಬಲವು ಮುಖ-ಮಂಟಪ ಅಥವಾ ತಾಳ-ಮಂಟಪ ಎಂದು ಕರೆಯಲ್ಪಡುವ ಮುಖ್ಯ ಮಂಟಪವನ್ನು ಹೊಂದಿದೆ. ಮುಖ-ಮಂಟಪವನ್ನು ಬೆಂಬಲಿಸುವ ಹಲವಾರು ಕಂಬಗಳನ್ನು ಹೊಂದಿದೆ. ಮತ್ತು ಮಂಟಪದ ಮಧ್ಯದಲ್ಲಿ ದ್ವಜಸ್ತಂಭವನ್ನು (ಪವಿತ್ರ ಧ್ವಜ-ಸ್ತಂಭ) ಹೊಂದಿರುತ್ತದೆ. ದೇವಾಲಯವು ಬೃಹತ್ ಗೋಡೆಯ (ಕ್ಷೇತ್ರ-ಮಡಿಲ್ಲುಕಲ್) ಸಹಾಯದಿಂದ ದ್ವಾರಗಳಿರುವ ಗೋಪುರಗಳಿಂದ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ. ಗೋಪುರವು ಸಾಮಾನ್ಯವಾಗಿ ಎರಡು ಅಂತಸ್ತಿನದ್ದಾಗಿದೆ, ಇದು ಎರಡು ಉದ್ದೇಶಗಳನ್ನು ಪೂರೈಸುತ್ತದೆ. ನೆಲ ಮಹಡಿಯು ಸಾಮಾನ್ಯವಾಗಿ ಹಬ್ಬಗಳ ಸಮಯದಲ್ಲಿ ಕುರತಿ ನೃತ್ಯ ಅಥವಾ ಒಟ್ಟನ್ ತುಳ್ಳಲ್‌ನಂತಹ ದೇವಾಲಯದ ನೃತ್ಯಗಳಿಗೆ ವೇದಿಕೆಯಾಗಿ ಬಳಸಲ್ಪಡುತ್ತದೆ. ಬದಿಗಳನ್ನು ಆವರಿಸಿರುವ ಮರದ ಜಾಡುಗಳನ್ನು ಹೊಂದಿರುವ ಮೇಲಿನ ಮಹಡಿಯು ಕೊತ್ತುಪುರ (ಡೋಲು ಬಾರಿಸುವ ಸಭಾಂಗಣ) ಆಗಿ ಕಾರ್ಯನಿರ್ವಹಿಸುತ್ತಿತ್ತು. ಚುಟ್ಟುಅಂಬಲಂ ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿ ಪ್ರವೇಶಕ್ಕೆ ಹೊರಗಿನಿಂದ ೪ ದ್ವಾರಗಳನ್ನು ಹೊಂದಿರುತ್ತದೆ. ದೇವಾಲಯದ ಸುತ್ತಲೂ ಭಕ್ತರು ಸಂಚರಿಸಲು ಅನುವು ಮಾಡಿಕೊಡಲು ಕಲ್ಲಿನ ಸುಸಜ್ಜಿತ ನಡಿಗೆ-ಮಾರ್ಗವು ದೇವಾಲಯದ ಸುತ್ತಲೂ ಕಂಡುಬರುತ್ತದೆ, ಕೆಲವು ದೊಡ್ಡ ದೇವಾಲಯಗಳಿಗೆ ಎರಡೂ ಬದಿಗಳಲ್ಲಿ ಬೃಹತ್ ಕಂಬಗಳಿಂದ ಮೇಲ್ಛಾವಣಿಯಿಂದ ಆವೃತವಾಗಿದೆ. ಚುಟ್ಟುಅಂಬಲವು ದ್ವಜವಿಲ್ಲಕ್ಕು ಅಥವಾ ದೈತ್ಯ ದೀಪಸ್ತಂಭಗಳನ್ನು ಹಲವಾರು ಸ್ಥಳಗಳಲ್ಲಿ ಹೊಂದಿರುತ್ತದೆ. ಹೆಚ್ಚಾಗಿ ಮುಖ-ಮಂಟಪಗಳಲ್ಲಿ ದೀಪಸ್ತಂಭಗಳಿರುತ್ತವೆ. * '''ಅಂಬಾಲ-ಕುಲಂ''' [[ಚಿತ್ರ:Ambalappuzha_Sri_Krishna_Temple.JPG|right|thumb| ಅಂಬಲಪ್ಪುರದ ಶ್ರೀ ಕೃಷ್ಣ ದೇವಾಲಯದಲ್ಲಿರುವ ಕೊಳ ಅಥವಾ ಅಂಬಲಕುಲಂ]] ಪ್ರತಿ ದೇವಾಲಯವು ದೇವಾಲಯದ ಸಂಕೀರ್ಣದಲ್ಲಿ ಪವಿತ್ರ ದೇವಾಲಯದ ಕೊಳ ಅಥವಾ ನೀರಿನ ಸರೋವರವನ್ನು ಹೊಂದಿರುತ್ತದೆ. ವಾಸ್ತು-ನಿಯಮಗಳ ಪ್ರಕಾರ, ನೀರನ್ನು ಧನಾತ್ಮಕ ಶಕ್ತಿಯ ಮೂಲ ಮತ್ತು ಎಲ್ಲಾ ಶಕ್ತಿಗಳ ಸಂಶ್ಲೇಷಣೆಯ ಸಮತೋಲನ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ದೇವಾಲಯದ ಸಂಕೀರ್ಣದಲ್ಲಿ ದೇವಾಲಯದ ಕೊಳ ಅಥವಾ ಅಂಬಲ ಕುಲಂ ಲಭ್ಯವಾಗುತ್ತದೆ. ದೇವಾಲಯದ ಕೊಳವನ್ನು ಸಾಮಾನ್ಯವಾಗಿ ಪುರೋಹಿತರು ಮಾತ್ರ ಆಚರಣೆಗಳನ್ನು ಪ್ರಾರಂಭಿಸುವ ಮೊದಲು ಪವಿತ್ರ ಸ್ನಾನ ಮತ್ತು ದೇವಾಲಯದೊಳಗಿನ ವಿವಿಧ ಪವಿತ್ರ ಆಚರಣೆಗಳಿಗೆ ಬಳಸುತ್ತಾರೆ. ಕೆಲವು ಸಂದರ್ಭಗಳಲ್ಲಿ, ದೇವಾಲಯಕ್ಕೆ ಪ್ರವೇಶಿಸುವ ಮೊದಲು ಭಕ್ತರು ಸ್ನಾನ ಮಾಡಲು ಪ್ರತ್ಯೇಕ ಕೊಳವನ್ನು ನಿರ್ಮಿಸಲಾಗುತ್ತದೆ. ಇಂದು ಹಲವಾರು ದೇವಾಲಯಗಳು ನಾಲಂಬಲಂ ಸಂಕೀರ್ಣದಲ್ಲಿ ಅಭಿಷೇಕದ ಉದ್ದೇಶಗಳಿಗಾಗಿ ಪವಿತ್ರ ನೀರನ್ನು ಪಡೆಯಲು ಮಣಿ-ಕೆನಾರ್ ಅಥವಾ ಪವಿತ್ರ ಬಾವಿಯನ್ನು ಹೊಂದಿವೆ. * '''ತೇವರಾಪುರ''' [[ಚಿತ್ರ:Koothambalam_at_Koodal_Maanikka_Temple.JPG|right|thumb| ಕೂತುಅಂಬಲಗಳು ದೇವಾಲಯದ ನೃತ್ಯಗಳು ಮತ್ತು ಇತರ ಕಲಾ ಪ್ರಕಾರಗಳನ್ನು ನಡೆಸಲು ಪ್ರಮುಖ ಸ್ಥಳಗಳಾಗಿವೆ. ಕೂತುಅಂಬಲದ ಮೇಲ್ಛಾವಣಿಯ ಎತ್ತರವು ಪಿರಮಿಡ್‌ಗಳನ್ನು ಹೋಲುತ್ತದೆ, ಇದು ಹೆಚ್ಚು ಭವ್ಯವಾಗಿದೆ ಮೆರುಗನ್ನು ನೀಡುತ್ತದೆ.]] ಸಾಮಾನ್ಯವಾಗಿ ನಾಲಂಬಲಂನಲ್ಲಿ, ದೇವರಿಗೆ ಬಡಿಸಲು ಮತ್ತು ಭಕ್ತಾದಿಗಳಿಗೆ ಪವಿತ್ರ ಪ್ರಸಾದವಾಗಿ ವಿತರಿಸಲು ಉದ್ದೇಶಿಸಿರುವ ಆಹಾರಗಳನ್ನು ಅಡುಗೆ ಮಾಡಲು ಪ್ರತ್ಯೇಕ ಸಂಕೀರ್ಣವನ್ನು ನಿರ್ಮಿಸಲಾಗುತ್ತದೆ. ಅಂತಹ ಸಂಕೀರ್ಣಗಳನ್ನು [[ಅಗ್ನಿ(ಹಿಂದೂ ದೇವತೆ)|ತೇವರಪುರ]] ಎಂದು ಕರೆಯಲಾಗುತ್ತದೆ, ಅಲ್ಲಿ ಪವಿತ್ರ ಬೆಂಕಿ ಅಥವಾ ಅಗ್ನಿಯನ್ನು ಆಹ್ವಾನಿಸಲಾಗುತ್ತದೆ. ===== ವಿಕಾಸದ ಹಂತಗಳು ===== [[ಚಿತ್ರ:Paliam_naalukettu.jpg|right|thumb| ಪಾಳಿಯಂ ನಲುಕೆಟ್ಟು ಸಂಕೀರ್ಣ]] [[ಚಿತ್ರ:Theyyam_Kovil_lighting_lady.jpg|right|thumb|250x250px| ಉತ್ತರ ಕೇರಳದ ''ಮಡಪ್ಪುರ'' (ಏಕಾಂಗಿ ಕೋವಿಲ್) ದಲ್ಲಿ [[ತೆಯ್ಯಂ]] ಆಚರಣೆಗಳನ್ನು ಕಾಲ ಕಾಲಕ್ಕೆ ನಡೆಸಲಾಗುತ್ತದೆ. ಅದರ ಸ್ವತಂತ್ರ, ಏಕೈಕ, ಹಂಚಿನ ಛಾವಣಿಯ ರಚನೆಗೆ ಹೆಸರುವಾಸಿಯಾಗಿದೆ. ಎಲ್ಲಾ ಮುತ್ತಪ್ಪನ್ ಮಡಪ್ಪುರಗಳು ಒಂದೇ ಶೈಲಿಯಲ್ಲಿ ರಚನೆಗೊಂಡಿವೆ. ಈ ರಚನೆಗಳು ಮುಖ್ಯವಾಗಿ ಕೇರಳದ ಉತ್ತರ ಮಲಬಾರ್ ಪ್ರದೇಶದಲ್ಲಿ ಕಂಡುಬರುತ್ತವೆ.]] ಅದರ ಶೈಲಿಯ ಬೆಳವಣಿಗೆಯಲ್ಲಿ, ದೇವಾಲಯದ ವಾಸ್ತುಶಿಲ್ಪವನ್ನು ಮೂರು ಹಂತಗಳಾಗಿ ವಿಂಗಡಿಸಬಹುದು. ಮೊದಲ ಹಂತವೆಂದರೆ ಬಂಡೆಯಿಂದ ಕತ್ತರಿಸಿದ ದೇವಾಲಯಗಳು. ಈ ಆರಂಭಿಕ ರೂಪವು ಬೌದ್ಧ ಗುಹೆ ದೇವಾಲಯಗಳಿಗೆ ಸಮಕಾಲೀನವಾಗಿದೆ. ಪ್ರಮಖ ವಾಗಿ ಕಲ್ಲಿನಲ್ಲಿ ಕೊರೆದ ದೇವಾಲಯಗಳು ದಕ್ಷಿಣ ಕೇರಳದಲ್ಲಿ ನೆಲೆಗೊಂಡಿವೆ - ತಿರುವನಂತಪುರಂ ಬಳಿಯ ವಿಝಿಂಜಂ ಮತ್ತು ಅಯಿರುರ್ಪಾರಾ, ಕೊಲ್ಲಂ ಬಳಿಯ ಕೊಟ್ಟುಕಲ್ ಮತ್ತು ಆಲಪ್ಪುಳದ ಬಳಿ ಕವಿಯೂರ್. ಇವುಗಳಲ್ಲಿ ಕವಿಯೂರಿನಲ್ಲಿರುವ ದೇವಾಲಯ ಒಂದು ಅತ್ಯುತ್ತಮ ಉದಾಹರಣೆಯಾಗಿದೆ. ಶಿವನಿಗೆ ಸಮರ್ಪಿತವಾಗಿರುವ ಕವಿಯೂರ್ ಗುಹೆ ದೇವಾಲಯವು ದೇವಾಲಯದ ಕೋಣೆ ಮತ್ತು ವಿಶಾಲವಾದ ಅರ್ಧಮಂಟಪವನ್ನು ಪಶ್ಚಿಮಕ್ಕೆ ಮುಖ ಮಾಡಿ ಜೋಡಿಸಲಾಗಿದೆ. ಸ್ತಂಭದ ಮುಂಭಾಗದಲ್ಲಿ ಮತ್ತು ಅರ್ಧಮಂಟಪದ ಒಳಗಿನ ಗೋಡೆಗಳ ಮೇಲೆ ದಾನಿ, ಗಡ್ಡಧಾರಿ ಋಷಿ, ಕುಳಿತಿ ಭಂಗಿಯಲ್ಲಿರುವ ನಾಲ್ಕು ಭುಜಗಳ ಗಣೇಶ ಮತ್ತು ದ್ವಾರಪಾಲಕರ ಉಬ್ಬು ಶಿಲ್ಪಗಳಿವೆ. ಇತರ ಗುಹಾ ದೇವಾಲಯಗಳು ಈ ಸಾಮಾನ್ಯ ಮಾದರಿಯ ದೇವಾಲಯ ಮತ್ತು ಮುಂಭಾಗದ ಕೋಣೆಯನ್ನು ಹೊಂದಿವೆ ಮತ್ತು ಅವು ಶಿವಾರಾಧನೆಯೊಂದಿಗೆ ಸಂಬಂಧ ಹೊಂದಿವೆ. ಶೈವ ಆರಾಧನೆಯ ಕುರುಹು ಆದ ಇದೇ ರೀತಿಯ ಬಂಡೆಯಿಂದ ಕತ್ತರಿಸಿದ ದೇವಾಲಯಗಳನ್ನು ಉತ್ತರದಲ್ಲಿ ತ್ರಿಶೂರ್ ಜಿಲ್ಲೆಯ ತ್ರಿಕ್ಕೂರ್ ಮತ್ತು ಇರುನಿಲಂಕೋಡ್‌ನಲ್ಲಿ ಕಾಣಬಹುದು. ಐತಿಹಾಸಿಕವಾಗಿ ಭಾರತದಲ್ಲಿನ ಗುಹೆ ವಾಸ್ತುಶೈಲಿಯು ಬೌದ್ಧಧರ್ಮದೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಕೇರಳದಲ್ಲಿ ಕಲ್ಲಿನಲ್ಲಿ ಕೊರೆದ ವಾಸ್ತುಶಿಲ್ಪದ ತಂತ್ರವು ಪಾಂಡ್ಯರ ಅಡಿಯಲ್ಲಿ ತಮಿಳುನಾಡಿನಲ್ಲಿ ಇದೇ ರೀತಿಯ ಕೆಲಸಗಳ ಮುಂದುವರಿಕೆಯಾಗಿದೆ. ಬಂಡೆಯಿಂದ ಕೆತ್ತಿದ ದೇವಾಲಯಗಳೆಲ್ಲವೂ ಕ್ರಿ.ಶ. ಎಂಟನೆಯ ಶತಮಾನಕ್ಕೂ ಹಿಂದಿನವು. ಎಂಟರಿಂದ ಹತ್ತನೇ ಶತಮಾನದ ಉತ್ತರಾರ್ಧದಲ್ಲಿ ಕಾಣಿಸಿಕೊಳ್ಳುವ ರಚನಾತ್ಮಕ ದೇವಾಲಯಗಳು ಚೇರ, ಆಯ್ ಮತ್ತು ಮೂಶಿಕ ವ್ಂಶಸ್ಥರಿಂದ ಪೋಷಿತವಾಗಿದೆ. ಪ್ರಾಚೀನ ದೇವಾಲಯಗಳು ಏಕೀಕೃತ ದೇವಾಲಯ ಅಥವಾ ಶ್ರೀಕೋವಿಲ್ ಅನ್ನು ಹೊಂದಿದ್ದವು. ಅಪರೂಪದ ಸಂದರ್ಭಗಳಲ್ಲಿ ಮುಖಮಂಟಪ ಅಥವಾ ಅರ್ಧಮಂಟಪವು ದೇಗುಲಕ್ಕೆ ತಾಗಿಕೊಂಡಿವೆ. ಸಾಮಾನ್ಯವಾಗಿ ಶ್ರೀಕೋವಿಲ್ ಮುಂಭಾಗದಲ್ಲಿ ಪ್ರತ್ಯೇಕವಾದ ನಮಸ್ಕಾರ ಮಂಟಪವನ್ನು ನಿರ್ಮಿಸಲಾಗಿದೆ. ಶ್ರೀಕೋವಿಲ್, ನಮಸ್ಕಾರ ಮಂಟಪ, ಬಳಿಕ್ಕಲ್ (ನೈವೇದ್ಯದ ಕಲ್ಲುಗಳು) ಇತ್ಯಾದಿಗಳನ್ನು ಸುತ್ತುವರಿದ ಒಂದು ಚತುರ್ಭುಜ ಕಟ್ಟಡ ನಾಲಂಬಲಂ ನ ಸಂಯೋಜನೆಗಳು, ಕೇರಳದ ದೇವಾಲಯದ ಮೂಲಭೂತ ರಚನೆಯ ಭಾಗವಾಯಿತು. ಸಾಂಧಾರ ದೇವಾಲಯದ ಉಗಮವು ದೇವಾಲಯಗಳ ವಿಕಾಸದ ಮಾಧ್ಯಮಿಕ ಹಂತವನ್ನು ನಿರೂಪಿಸುತ್ತದೆ. ಹಿಂದಿನ ಪ್ರಕಾರದ ಏಕೀಕೃತ ದೇಗುಲದಲ್ಲಿ, ನಿರೇಂಧರಾ (ಶ್ರೀಕೋವಿಲ್‌ನ ಏಕ ಮಟ್ಟ), ದೇಗುಲಕ್ಕೆ ಒಂದೇ ದ್ವಾರವನ್ನು ಹೊಂದಿದ ಹಾದಿಯಿದೆ. ಆದರೆ ಸಾಂಧಾರ ದೇಗುಲದಲ್ಲಿ ಈ ಹಾದಿಯ ಇಕ್ಕೆಳಗಳಲ್ಲಿ ಅವಳಿ ಬಾವಿಗಳನ್ನು ಹೊಂದಿದ್ದು ಅವುಗಳ ನಡುವೆ ಒಂದು ಮಾರ್ಗವನ್ನು ಬಿಡುತ್ತದೆ. ಎಲ್ಲಾ ನಾಲ್ಕು ದಿಕ್ಕುಗಳಲ್ಲಿ ಸಾಮಾನ್ಯವಾಗಿ ನಾಲ್ಕು ಬಾಗಿಲುಗಳು ಇದ್ದು, ಹೊರಗಿನಿಂದ ಬಂದ ಬೆಳಕನ್ನು ಹಾದಿಗೆ ಒದಗಿಸಲು ಕಿಟಕಿಗಳನ್ನು ಜೋಡಿಸಲಾಗಿದೆ. ಕೆಲವೊಮ್ಮೆ ಬದಿಗಳಲ್ಲಿ ಮತ್ತು ಹಿಂಭಾಗದಲ್ಲಿನ ಸಕ್ರಿಯ ಬಾಗಿಲುಗಳನ್ನು ಹುಸಿ ಬಾಗಿಲುಗಳಿಂದ ಬದಲಾಯಿಸಿದಂತೆ ಭಾಸವಾಗುತ್ತದೆ. ಅಂತಸ್ತಿನ ದೇವಾಲಯದ ಪರಿಕಲ್ಪನೆಯೂ ಈ ಹಂತದಲ್ಲಿ ಕಂಡುಬರುತ್ತದೆ. ದೇಗುಲದ ಗೋಪುರವು ಎರಡನೇ ಮಹಡಿಗೆ ಏರುತ್ತದೆ ಮತ್ತು ಪ್ರತ್ಯೇಕ ಮೇಲ್ಛಾವಣಿಯು ದ್ವಿತಾಳ (ಎರಡು ಅಂತಸ್ತಿನ) ದೇವಾಲಯವನ್ನು ರೂಪಿಸುತ್ತದೆ. ಪೆರುವನಂನಲ್ಲಿರುವ ಶಿವನ ದೇವಾಲಯದಲ್ಲಿ ಎರಡು ಅಂತಸ್ತಿನ ಚೌಕಾಕಾರದ ರಚನೆ ಮತ್ತು ಮೂರನೇ ಅಂತಸ್ತಿನ ಅಷ್ಟಭುಜಾಕೃತಿಯು ತ್ರಿತಾಳ (ಮೂರು ಅಂತಸ್ತಿನ ದೇವಾಲಯ) ಕ್ಕೆ ಒಂದು ವಿಶಿಷ್ಟ ಉದಾಹರಣೆ. ದೇವಾಲಯದ ವಿನ್ಯಾಸ ಮತ್ತು ವಿವರಗಳ ವಿಸ್ತರಣೆಯಲ್ಲಿ ಹೆಚ್ಚಿನ ಸಂಕೀರ್ಣತೆಯೊಂದಿಗೆ ಶೈಲಿಯ ಬೆಳವಣಿಗೆಯು ಅಂತಿಮದಲ್ಲಿ, (ಕ್ರಿ.ಶ. 1300-1800) ಅದರ ಉತ್ತುಂಗವನ್ನು ತಲುಪಿತು. ವಿಲಕ್ಕುಮಡಂ, ಎಣ್ಣೆ ದೀಪಗಳ ಸಾಲುಗಳಿಂದ ಜೋಡಿಸಲಾದ ಕಮಾನಿನ ರಚನೆಯು ನಾಲಂಬಲಂನ ಆಚೆಗೆ ಹೊರ ಉಂಗುರವಾಗಿ ಸೇರಿಸಲ್ಪಟ್ಟಿದೆ. ಬಲಿಪೀಠದ ಕಲ್ಲು ಕೂಡ ಕಂಬದ ರಚನೆಯಲ್ಲಿದೆ, ಬಲಿಕಲ್ಲು ಮಂಟಪವು ಅಗ್ರಸಾಲೆಯ (ವಲಿಯಂಬಲಂ) ಮುಂಭಾಗದಲ್ಲಿದೆ. ಬಲಿಕಲ್ಲು ಮಂಟಪದ ಮುಂದೆ ದೀಪಸ್ತಂಭ ಮತ್ತು ದ್ವಜಸ್ತಂಭವನ್ನು (ದೀಪ ಕಂಬ ಮತ್ತು ಧ್ವಜಸ್ತಂಭ) ಸೇರಿಸಲಾಗುತ್ತದೆ. ಪ್ರಾಕಾರದ ಒಳಗೆ ಆದರೆ ದೀಪಸ್ತಂಭದ ಆಚೆಗೆ, ಅವರ ನಿಯೋಜಿತ ಸ್ಥಾನಗಳಲ್ಲಿ ಪರಿವಾರ ದೇವತೆಗಳ (ಉಪ-ದೇವರುಗಳು) ಸಣ್ಣ ದೇವಾಲಯಗಳು ನಿಂತಿವೆ. ಇವುಗಳು ಏಕೀಕೃತ ಕಟ್ಟಡಗಳಾಗಿದ್ದರೂ, ಕೆಲವು ಸಂದರ್ಭಗಳಲ್ಲಿ ಪ್ರತಿಯೊಂದೂ ಪೂರ್ಣ ಪ್ರಮಾಣದ ದೇಗುಲವಾಗಿ ಮಾರ್ಪಟ್ಟವು. ಕೋಝಿಕ್ಕೋಡ್‌ನ ತಾಲಿಯಲ್ಲಿರುವ ಶಿವನ ದೇವಾಲಯದಲ್ಲಿನ ಕೃಷ್ಣ ದೇವಾಲಯ ಇದಕ್ಕೆ ಒಂದು ಉದಾಹರಣೆ. ಕೊನೆಯ ಹಂತವು ಸಂಯೋಜಿತ ದೇವಾಲಯಗಳ ಪರಿಕಲ್ಪನೆಯಲ್ಲಿ ಉತ್ತುಂಗಕ್ಕೇರಿತು. ಇಲ್ಲಿ ಸಮಾನ ಪ್ರಾಮುಖ್ಯತೆಯ ಎರಡು ಅಥವಾ ಮೂರು ದೇವಾಲಯಗಳು ಸಾಮಾನ್ಯ ನಾಲಂಬಲಂನೊಳಗೆ ಮುಚ್ಚಿಹೋಗಿವೆ. ಇದಕ್ಕೆ ವಿಶಿಷ್ಟ ಉದಾಹರಣೆಯೆಂದರೆ ತ್ರಿಶ್ಶೂರ್‌ನಲ್ಲಿರುವ ವಡಕ್ಕುಂನಾಥ ದೇವಾಲಯ, ಇಲ್ಲಿ ಶಿವ, ರಾಮ ಮತ್ತು ಶಂಕರನಾರಾಯಣನಿಗೆ ಸಮರ್ಪಿತವಾದ ಮೂರು ದೇವಾಲಯಗಳಲ್ಲಿ ನಾಲಂಬಲಂನಲ್ಲಿದೆ. ಪ್ರಾಕಾರವು ದೇವಾಲಯದ ತೊಟ್ಟಿಗಳು, ವೇದಪಾಠಶಾಲೆಗಳು ಮತ್ತು ಊಟದ ಸಭಾಂಗಣ ಗಳನ್ನು ಸಹ ಒಳಗೊಂಡಿರಬಹುದು. ವಿರೋಧಾಭಾಸವೆಂದರೆ ಕೆಲವು ದೇವಾಲಯಗಳು ಒಂದೇ ಒಂದು ದ್ವಿತೀಯ ದೇವಾಲಯವನ್ನು ಹೊಂದಿಲ್ಲ, ವಿಶಿಷ್ಟ ಉದಾಹರಣೆಯೆಂದರೆ ಇರಿಂಜಲಕುಡದಲ್ಲಿರುವ ಭರತ ದೇವಾಲಯ. ದೊಡ್ಡ ದೇವಾಲಯಗಳ ಸಂಕೀರ್ಣಗಳ ಗಮನಾರ್ಹ ವೈಶಿಷ್ಟ್ಯವೆಂದರೆ ಕೂತಂಬಲಂ ಎಂದು ಕರೆಯಲ್ಪಡುವ ಸಭಾಂಗಣವು ನೃತ್ಯ, ಸಂಗೀತ ಪ್ರದರ್ಶನ ಮತ್ತು ಧಾರ್ಮಿಕ ವಾಚನಗೋಷ್ಠಿಗಳಿಗೆ ಮೀಸಲಾಗಿದೆ. ಇದು ಕೇರಳದ ವಾಸ್ತುಶೈಲಿಯ ವಿಶಿಷ್ಟವಾದ ಕಟ್ಟಡವಾಗಿದೆ, ಈ ಕಾಲದ ಉತ್ತರ ಭಾರತದ ದೇವಾಲಯಗಳಲ್ಲಿ ಕಂಡುಬರುವ ನಾಟ್ಯಸಭಾ ಅಥವಾ ನಾಟ್ಯಮಂದಿರದಿಂದ ಭಿನ್ನವಾಗಿದೆ. ಕೂತಂಬಲಂ ಎತ್ತರದ ಛಾವಣಿಯನ್ನು ಹೊಂದಿರುವ ದೊಡ್ಡ ಕಂಬದ ಸಭಾಂಗಣವಾಗಿದೆ. ಸಭಾಂಗಣದ ಒಳಗೆ ರಂಗಮಂಟಪ ಎಂದು ಕರೆಯಲ್ಪಡುವ ವೇದಿಕೆ ರಚನೆಯಾಗಿದೆ. ವೇದಿಕೆ ಹಾಗೂ ಕಂಬಗಳನ್ನು ಅಲಂಕೃತವಾಗಿ ಅಲಂಕರಿಸಲಾಗಿದೆ. ದೃಶ್ಯ ಮತ್ತು ಶಬ್ದ -ಶ್ರವಣ ಗಳನ್ನು ಪರಿಗಣಿಸಿ ಕಂಬಗಳ ವಿನ್ಯಾಸಗೊಳಿಸಿ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಪ್ರೇಕ್ಷಕರು ಪ್ರದರ್ಶನಗಳನ್ನು ಅಸ್ಪಷ್ಟತೆ ಮತ್ತು ವಿರೂಪವಿಲ್ಲದೆ ಆನಂದಿಸಬಹುದು. ಕೂತಂಬಲಂ ವಿನ್ಯಾಸವು ಭರತ ಮುನಿಯ ನಾಟ್ಯಶಾಸ್ತ್ರದಲ್ಲಿ ನೀಡಲಾದ ನಿಯಮಗಳ ಮೇಲೆ ಆಧಾರಿತವಾಗಿದೆ ಎಂದು ತೋರುತ್ತದೆ. ದಕ್ಷಿಣದ ಕೇರಳದಲ್ಲಿ, ದೇವಾಲಯದ ವಾಸ್ತುಶಿಲ್ಪವು ತಮಿಳುನಾಡಿನ ಬೆಳವಣಿಗೆಗಳಿಂದ ಪ್ರಭಾವಿತವಾಗಿದೆ. ಸುಚೀಂದ್ರಂ ಮತ್ತು ತಿರುವನಂತಪುರಂನಲ್ಲಿ ಈ ಪ್ರಭಾವ ಸ್ಪಷ್ಟವಾಗಿ ಕಂಡುಬರುತ್ತದೆ. ಇಲ್ಲಿ ಎತ್ತರದ ಆವರಣಗಳು, ಕೆತ್ತನೆಯ ಆವಾರಗಳು ಮತ್ತು ಬೆಣಚು (ಗ್ರಾನೈಟ್ ) ಕಲ್ಲಿನ ಅಲಂಕೃತ ಮಂಟಪಗಳು ವಿಶಿಷ್ಟವಾದ ಕೇರಳ ಶೈಲಿಯಲ್ಲಿ ಮೂಲ ಮುಖ್ಯ ದೇವಾಲಯದ ನೋಟವನ್ನು ನಿಜವಾಗಿಯೂ ಮರೆಮಾಡುತ್ತವೆ. ಪ್ರವೇಶ ಗೋಪುರ, ಗೋಪುರವು ಇತರೆಡೆ ಕಂಡುಬರುವ ಸುಂದರ ಎರಡು ಅಂತಸ್ತಿನ ರಚನೆಯಿಂದ ಭಿನ್ನವಾದ ಶೈಲಿಯಲ್ಲಿ ಎತ್ತರಕ್ಕೆ ಏರಿದಂತೆ ಕಂಡುಬರುತ್ತದೆ. ತಾಂತ್ರಿಕವಾಗಿ ಕೇರಳದ ದೇವಾಲಯದ ವಾಸ್ತುಶಿಲ್ಪದ ಪ್ರಮುಖ ಲಕ್ಷಣವೆಂದರೆ ಕರಾರುವಕ್ಕಾದ ಆಯಾಮದ ಅಳತೆಗಳನ್ನು ಬಳಸಿಕೊಂಡ ನಿರ್ಮಾಣ ತಂತ್ರ. ದೇವಾಲಯದ ಯೋಜನೆಯ ಕೇಂದ್ರಸ್ತಾನವು ಗರ್ಭಗೃಹ (ಕೋಣೆ) ಕ್ಕೆ ಹೊಂದಿಕೊಂಡಿದೆ. ಈ ಕೋಣೆಯ ಅಗಲವು ಆಯಾಮದ ವ್ಯವಸ್ಥೆಯ ಮೂಲ ಮಾದರಿಯಗಿದೆ. ಯೋಜನೆಯ ಸಂಯೋಜನೆಯಲ್ಲಿ, ದೇಗುಲದ ಅಗಲ, ಅದರ ಸುತ್ತಲಿನ ತೆರೆದ ಸ್ಥಳ, ಸುತ್ತಮುತ್ತಲಿನ ರಚನೆಗಳ ಸ್ಥಾನ ಮತ್ತು ಗಾತ್ರಗಳು, ಎಲ್ಲಾ ಮೂಲ ಮಾದರಿಯೊಂದಿಗೆ ಸಂಬಂಧಿಸಿವೆ. ಲಂಬ ಸಂಯೋಜನೆಯಲ್ಲಿ, ಈ ಆಯಾಮದ ಸಮನ್ವಯವನ್ನು ಸ್ತಂಭಗಳ ಗಾತ್ರ, ಗೋಡೆಯ ಫಲಕಗಳು, ಆಧಾರಗಳು ಇತ್ಯಾದಿಗಳಂತಹ ಪ್ರತಿಯೊಂದು ನಿರ್ಮಾಣ ವಿವರಗಳವರೆಗೆ ನಡೆಸಲಾಗುತ್ತದೆ. ಅನುಪಾತದ ವ್ಯವಸ್ಥೆಯ ಅಂಗೀಕೃತ ನಿಯಮಗಳನ್ನು ಗ್ರಂಥಗಳಲ್ಲಿ ನೀಡಲಾಗಿದೆ ಮತ್ತು ನುರಿತ ಕುಶಲಕರ್ಮಿಗಳಿಂದ ಸಂರಕ್ಷಿಸಲಾಗಿದೆ. ಈ ಅನುಪಾತದ ವ್ಯವಸ್ಥೆಯು ಭೌಗೋಳಿಕ ವ್ಯತ್ಯಾಸ ಮತ್ತು ಕಟ್ಟಡ ನಿರ್ಮಾಣದ ಪ್ರಮಾಣವನ್ನು ಲೆಕ್ಕಿಸದೆ ವಾಸ್ತುಶಿಲ್ಪ ಶೈಲಿಯಲ್ಲಿ ಏಕರೂಪತೆಯನ್ನು ಖಾತ್ರಿಪಡಿಸಿದೆ. ದೇವಾಲಯದ ವಾಸ್ತುಶಿಲ್ಪವು ಎಂಜಿನಿಯರಿಂಗ್ ಮತ್ತು ಅಲಂಕಾರಿಕ ಕಲೆಗಳ ಸಂಶ್ಲೇಷಣೆಯಾಗಿದೆ. ಕೇರಳದ ದೇವಾಲಯಗಳ ಅಲಂಕಾರಿಕ ಅಂಶಗಳು ಮೂರು ವಿಧಗಳಾಗಿವೆ - ಅಚ್ಚುಗಳು, ಶಿಲ್ಪಗಳು ಮತ್ತು ಚಿತ್ರಕಲೆ. ಅಚ್ಚೊತ್ತುವಿಕೆಯು ವಿಶಿಷ್ಟವಾಗಿ ಸ್ತಂಭದಲ್ಲಿ ಕಂಡುಬರುತ್ತದೆ, ಅಲ್ಲಿ ವೃತ್ತಾಕಾರದ ಮತ್ತು ಆಯತಾಕಾರದ ಪ್ರಕ್ಷೇಪಗಳ ಸಮತಲಗಳಲ್ಲಿ ಮತ್ತು ವಿಭಿನ್ನ ಆಳ ಪ್ರಮಾಣಗಳು ಆದಿಸ್ಥಾನದ ರೂಪವನ್ನು ತಿಳಿಯಲು ಸಹಾಯ ಮಾಡುತ್ತದೆ. ಸಾಂದರ್ಭಿಕವಾಗಿ ಈ ಸ್ತಂಭವನ್ನು ಇದೇ ರೀತಿಯಲ್ಲಿ ಮಾರ್ಪಾಡುಗೊಳಿಸಿ ದ್ವಿತೀಯ ವೇದಿಕೆಯ ಮೇಲೆ - ಉಪಪೀಡಂ ಮೇಲೆ ಎತ್ತರಿಸಲಾಗುತ್ತದೆ. ಇಂತಹ ಅಚ್ಚುಗಳನ್ನು ಮಂಟಪದಲ್ಲಿ, ಮೆಟ್ಟಿಲುಗಳ ಕೈಹಳಿಗಳಲ್ಲಿ (ಸೋಪಾನಂ) ಮತ್ತು ದೇಗುಲದ ಕೋಣೆಯಲ್ಲಿಯೂ ಕಾಣಬಹುದು. ಶಿಲ್ಪದ ಕೆತ್ತೆನೆಯ ಕೆಲಸವು ಎರಡು ವಿಧವಾಗಿದೆ. ಒಂದು ವರ್ಗವೆಂದರೆ ದೇಗುಲದ ಹೊರ ಗೋಡೆಗಳ ಮೇಲೆ ಸುಣ್ಣದ ಗಾರೆಯಲ್ಲಿ ಕಲ್ಲುಗಳನ್ನು ಹೊಂದಿಸಿ ಮತ್ತು ಸಾರಣೆ ಮತ್ತು ಬಣ್ಣ ದಿಂದ ಮಾಡಿದ ಶಿಲ್ಪವಾಗಿದೆ. ಎರಡನೆಯದು ಮರದಿಂದ ಮಾಡಿದ ಶಿಲ್ಪಕಲೆಯಾಗಿದೆ - ಆಧಾರದ ತುದಿಗಳು, ಆವರಣಗಳು, ಮರದ ಕಂಬಗಳು ಮತ್ತು ಅವುಗಳ ಪ್ರಮುಖ ಭಾಗಗಳು, ಬಾಗಿಲು ಚೌಕಟ್ಟುಗಳು, ಗೋಡೆಯ ಫಲಕಗಳು ಮತ್ತು ಆಧಾರದ ಸ್ತಂಭಗಳು. ಮಂಟಪಗಳ ಚಾವಣಿಯ ಫಲಕಗಳಲ್ಲಿ ಅಲಂಕಾರಿಕ ಶಿಲ್ಪದ ಕೆಲಸವು ಉತ್ತಮವಾಗಿ ಕಂಡುಬರುತ್ತದೆ. ಮರದ ತಿರುವು ಕಂಬಗಳಿಗೆ ಇಟ್ಟಿಗೆ ಕೆಂಪು ಮತ್ತು ಕಪ್ಪು ಬಣ್ಣದಲ್ಲಿ ಸೊಗಸಾದ ಮೆರುಗೆಣ್ಣೆ ಕೆಲಸವನ್ನು ಅಳವಡಿಸಲಾಗಿದೆ. ಲೋಹಗಳ ಕರಕುಶಲತೆಯನ್ನು ವಿಗ್ರಹಗಳ, ವಿನ್ಯಾಸಗಳು, ರಚನೆಗಳು ಮತ್ತು ಮುಖವಾಡ ರಚನೆಯ ಶಿಲ್ಪಕಲೆಗಳಲ್ಲಿ ಬಳಸಲಾಗುತ್ತಿತ್ತು. ಎಲ್ಲಾ ಶಿಲ್ಪಕಲೆಗಳನ್ನು ಪಠ್ಯಗಳಲ್ಲಿ ಸೂಚಿಸಲಾದ.ಕಟ್ಟುನಿಟ್ಟಾಗಿ ಅನುಪಾತದ ನಿಯಮಗಳ ಪ್ರಕಾರ (ಅಷ್ಟತಾಳ, ನವತಾಳ ಮತ್ತು ದಶತಾಲ ವ್ಯವಸ್ಥೆ) ಪುರುಷರು, ದೇವರು ಮತ್ತು ದೇವತೆಗಳ ವಿವಿಧ ವ್ಯಕ್ತಿಗಳಿಗೆ ಅನ್ವಯಿಸುತ್ತದೆ, ಸಾರಣೆ ಇನ್ನೂ ಒದ್ದೆಯಾಗಿದ್ದಾಗ ಗೋಡೆಗಳ ಮೇಲೆ ಸಾವಯವ ವರ್ಣದ್ರವ್ಯಗಳಲ್ಲಿ ಅಥವಾ ಮೃದುವಾದ ಬಣ್ಣಗಳಲ್ಲಿ ಚಿತ್ರಕಲೆ ಕಾರ್ಯಗತಗೊಳಿಸುವ ಕಲೆಯು ಕೇರಳದ ಭಿತ್ತಿಚಿತ್ರಗಳು ಎಂದು ಗೊತ್ತುಪಡಿಸಿದ ವರ್ಗವಾಗಿ ಬೆಳೆಯಿತು. ಈ ವರ್ಣಚಿತ್ರಗಳ ವಿಷಯವು ಏಕರೂಪವಾಗಿ ಪೌರಾಣಿಕವಾಗಿದೆ ಮತ್ತು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿದಾಗ ಮಹಾಕಾವ್ಯದ ಕಥೆಗಳು ತೆರೆದುಕೊಳ್ಳುತ್ತವೆ. ವಿವಿಧ ಅಂತಸ್ತಿನ ಎತ್ತರಗಳನ್ನು ಮನವರಿಕೆ ಮಾಡಲು ಅಚ್ಚು, ಶಿಲ್ಪಕಲೆ ಮತ್ತು ಚಿತ್ರಕಲೆಗಳನ್ನು ಲಂಬ ಸಂಯೋಜನೆಗಳಲ್ಲಿ ರೂಪಿಸಲಾಗುತ್ತದೆ. ಇಳಿಜಾರಾದ ಛಾವಣಿ ಮತ್ತು ಮಾಡಿನ ಅಂಚನ್ನು ಪ್ರಕ್ಷೇಪಿಸುವ ಬಾಗಿದ ಮಾದರಿಯ ಕಿಟಕಿಗಳನ್ನು ಜೋಡಿಸಲಾಗಿದೆ . ಆದರೆ ಎಲ್ಲಾ ಸಂದರ್ಭಗಳಲ್ಲಿ ಅಲಂಕಾರಕ್ಕಿಂತ ರಚನೆಗೆ ಮಹತ್ವ ನೀಡಲಾಗಿದೆ. ಕೆತ್ತನೆಯ ಗೋಡೆಗಳು ಪ್ರಕ್ಷೇಪಿತ ಬಾಗಿದ ಮಾಡುಗಳಿಂದ ರಕ್ಷಿಸಲ್ಪಟ್ಟಿವೆ. ಇದು ಪ್ರಕಾಶಮಾನವಾದ ಸೂರ್ಯನ ಬೆಳಕಿನಿಂದ ಗೋಡೆಯ ಹೊರಭಾಗದ ಕೆತ್ತನೆಗಳನ್ನು ರಕ್ಷಿಸಿ ನೆರಳಿನಲ್ಲಿ ಇರಿಸುತ್ತದೆ. ಇದು ತೀಕ್ಷ್ಣವಾದ ಆಸಕ್ತಿಯುಳ್ಳ ವೀಕ್ಷಕನಿಗೆ ಮಾತ್ರ ಬೆಳಕು ಮತ್ತು ನೆರಳು ಬಹಿರಂಗಪಡಿಸುವ ವಿವರಗಳ ಒಟ್ಟಾರೆ ಗ್ರಹಿಕೆಯ ಅನುಭವವನ್ನು ನೀಡಲು ಸಹಾಯ ಮಾಡುತ್ತದೆ. ==== ಇಸ್ಲಾಮಿಕ್ ವಾಸ್ತುಶಿಲ್ಪ ==== [[ಚಿತ್ರ:Mithqalpalli_Mosque_-_Kozhikode_-_Kerala_02.JPG|right|thumb|300x300px| ಕೋಝಿಕ್ಕೋಡ್‌ನಲ್ಲಿರುವ ಮಿತ್‌ಕಲ್‌ಪಲ್ಲಿ ಕೇರಳದ ಸ್ಥಳೀಯ ಮಸೀದಿ ಶೈಲಿಯ ಅತ್ಯುತ್ತಮ ಉದಾಹರಣೆಯಾಗಿದ್ದು, ಗೇಬಲ್ಡ್ ಛಾವಣಿಗಳು, ಇಳಿಜಾರಾದ ಮರದ ಕಿಟಕಿ ಫಲಕಗಳು ಮತ್ತು ಮಿನಾರ್‌ಗಳಿಲ್ಲ.]] [[ಮುಹಮ್ಮದ್|ಮಹಮ್ಮದೀಯರ]] ಕಾಲದವರೆಗೆ ಅಥವಾ ಅದಕ್ಕಿಂತ ಮುಂಚೆಯೇ [[ಕೇರಳ]] ಕರಾವಳಿಯೊಂದಿಗೆ ನೇರ ವ್ಯಾಪಾರ ಸಂಪರ್ಕವನ್ನು ಹೊಂದಿದ್ದ [[ಅರೇಬಿಯ|ಅರೇಬಿಯನ್ ಪರ್ಯಾಯ ದ್ವೀಪ]], [[ಇಸ್ಲಾಂ ಧರ್ಮ|ಇಸ್ಲಾಂ ಧರ್ಮದ]] ತೊಟ್ಟಿಲು. ಸ್ಥಳೀಯ ಮುಸ್ಲಿಂ ದಂತಕಥೆಗಳು ಮತ್ತು ಸಂಪ್ರದಾಯದಂತೆ, ಚೇರ ರಾಜನು [[ಇಸ್ಲಾಂ ಧರ್ಮ|ಇಸ್ಲಾಂ ಧರ್ಮವನ್ನು]] ಸ್ವೀಕರಿಸಿದನು ಮತ್ತು ಮೆಕ್ಕಾಗೆ ಪ್ರಯಾಣ ಬೆಳೆಸಿದನು. ಮಲಿಕ್ ಇಬ್ನ್ ದಿನಾರ್ ಸೇರಿದಂತೆ ಅನೇಕ ಇಸ್ಲಾಮಿಕ್ ಧಾರ್ಮಿಕ ಮುಖಂಡರೊಂದಿಗೆ ಪ್ರವಾಸದಿಂದ ಹಿಂದಿರುಗುವಾಗ ಅವರು ಅನಾರೋಗ್ಯಕ್ಕೆ ಒಳಗಾದರು ಮತ್ತು ನಿಧನರಾದರು. ಆದರೆ ಸಂಗಡಿಗರಿಗೆ ಕೊಡುಂಗಲ್ಲೂರಿಗೆ ತೆರಳಲು ಪರಿಚಯ ಪತ್ರಗಳನ್ನು ನೀಡಿದ್ದರು. ಸಂದರ್ಶಕರು ಬಂದರಿಗೆ ಬಂದರು ಮತ್ತು ರಾಜನಿಗೆ ಪತ್ರವನ್ನು ಹಸ್ತಾಂತರಿಸಿದರು. ರಾಜನು ಅತಿಥಿಗಳನ್ನು ಎಲ್ಲಾ ಗೌರವದಿಂದ ಉಪಚರಿಸಿದನು ಮತ್ತು ಭೂಮಿಯಲ್ಲಿ ತಮ್ಮ ಮತವನ್ನು ಸ್ಥಾಪಿಸಲು ವಿಸ್ತೃತ ಸೌಲಭ್ಯಗಳನ್ನು ನೀಡಿದನು. ಕುಶಲಕರ್ಮಿಗಳು ಬಂದರಿನ ಬಳಿಯ ಕೊಡುಂಗಲ್ಲೂರಿನಲ್ಲಿ ಮೊದಲ ಮಸೀದಿಯನ್ನು ನಿರ್ಮಿಸಲು ರಾಜನು ವ್ಯವಸ್ಥೆ ಮಾಡಿದನು ಮತ್ತು ಅವರ ವಸಾಹತುಗಾಗಿ ಅದರ ಸುತ್ತಲಿನ ಪ್ರದೇಶವನ್ನು ಗುರುತಿಸಿದನು. ಮೂಲ ಮಸೀದಿಯು ವ್ಯಾಪಕವಾದ ದುರಸ್ತಿಗೆ ಒಳಗಾಯಿತು, ಆದರೆ ಮೂಲ ನಿರ್ಮಾಣದ ಕುರುಹುಗಳು [[ಹಿಂದೂ ದೇವಸ್ಥಾನ|ಹಿಂದೂ ದೇವಾಲಯಗಳ]] ಹಳೆಯ ಸಾಂಪ್ರದಾಯಿಕ ಶೈಲಿಯಲ್ಲಿರುವ ಸ್ತಂಭಗಳು ಮತ್ತು ಮೇಲ್ಛಾವಣಿಯಲ್ಲಿ ಕಂಡುಬರುತ್ತವೆ. [[ಚಿತ್ರ:ThazhathangadyJumaMasjid1.JPG|right|thumb| ಕೊಟ್ಟಾಯಂನ ತಜತಂಗಡಿಯಲ್ಲಿರುವ ಸಾಂಪ್ರದಾಯಿಕ ಕೇರಳ ಶೈಲಿಯ ಮಸೀದಿಯ ಉದಾಹರಣೆ]] ನಿಸ್ಸಂದೇಹವಾಗಿ ಇಸ್ಲಾಂ ಧರ್ಮವು [[ಅರೇಬಿಯ|ಅರೇಬಿಯನ್]] [[ಮುಹಮ್ಮದ್]] ಅವರ ಕಾಲದವರೆಗೆ ಅಥವಾ ಅದಕ್ಕಿಂತ ಮುಂಚೆಯೇ [[ಕೇರಳ]] ಕರಾವಳಿಯೊಂದಿಗೆ ನೇರ ವ್ಯಾಪಾರ ಸಂಪರ್ಕವನ್ನು ಹೊಂದಿದ್ದ [[ಅರೇಬಿಯ|ಅರೇಬಿಯನ್ ಪರ್ಯಾಯ ದ್ವೀಪ]], [[ಇಸ್ಲಾಂ ಧರ್ಮ|ಇಸ್ಲಾಂ ಧರ್ಮದ]] ತೊಟ್ಟಿಲು.[[ಅರೇಬಿಯ|ಪರ್ಯಾಯ ದ್ವೀಪ]]ದ ಹೊಸ ಗುಂಪುಗಳ ವಲಸೆಯ ಮೂಲಕ [[ಕೇರಳ|ಕೇರಳದಲ್ಲಿ]] ಹರಡಿತು ಮತ್ತು ಸ್ಥಳೀಯ ಜನಸಂಖ್ಯೆಯನ್ನು ಮತಾಂತರಿಸುವ ಮೂಲಕ ಭಾರತೀಯ ಸಾಂಸ್ಕೃತಿಕ ನೀತಿಗಳು ಮತ್ತು ಕೇರಳದ ಸಾಮಾಜಿಕ ವ್ಯವಸ್ಥೆಯಲ್ಲಿ ಕ್ರಮೇಣ ಪರಿವರ್ತನೆಯಾಯಿತು. ಕ್ರಿ.ಶ. ಹನ್ನೆರಡನೆಯ ಶತಮಾನದ ವೇಳೆಗೆ, ದಕ್ಷಿಣದಲ್ಲಿ [[ಕೊಲ್ಲಂ|ಕೊಲ್ಲಂನಿಂದ]] ಉತ್ತರದ [[ಮಂಗಳೂರು|ಮಂಗಳೂರಿನವರೆಗೆ]] ಮುಸ್ಲಿಮರ ಕನಿಷ್ಠ ಹತ್ತು ಪ್ರಮುಖ ವಸಾಹತುಗಳು ಮಸೀದಿಯ ಮೇಲೆ ಕೇಂದ್ರೀಕೃತವಾಗಿದ್ದವು. [[ಕಣ್ಣಾನೂರು|ಕಣ್ಣೂರಿನ]] ಅರಕ್ಕಲ್‌ನಲ್ಲಿ ಆಳುವ ಸಾಮ್ರಾಜ್ಯದ ಒಂದು ಶಾಖೆಯನ್ನು ಇಸ್ಲಾಂಗೆ ಪರಿವರ್ತಿಸಲಾಯಿತು. ವ್ಯಾಪಾರದಲ್ಲಿನ ಪ್ರಾಧಾನ್ಯತೆ, ಮತದ ಹರಡುವಿಕೆ ಮತ್ತು ಸಮುದ್ರದ ಅನುಭವವು [[ಮುಸ್ಲಿಮ್|ಮುಸ್ಲಿಮರನ್ನು]] ಪ್ರಮುಖ ವರ್ಗವಾಗಿ ಮತ್ತು ಆಡಳಿತಗಾರರಿಗೆ, ವಿಶೇಷವಾಗಿ ಕೋಝಿಕ್ಕೋಡ್ ಝಮೋರಿನ್‌ಗಳಿಗೆ ಪ್ರಿಯರನ್ನಾಗಿ ಮಾಡಿತು. ಪರಿಣಾಮವಾಗಿ, ಹದಿನೈದನೆಯ ಶತಮಾನದ ವೇಳೆಗೆ [[ಮುಸ್ಲಿಮ್|ಮುಸ್ಲಿಮರ]] ನಿರ್ಮಾಣಗಳು ಗಣನೀಯ ಸಂಖ್ಯೆಯಲ್ಲಿ ಏರಿದವು. [[ಚಿತ್ರ:Muchundi_Mosque.JPG|right|thumb| ಕ್ಲಾಸಿಕ್ ಕೇರಳ ಶೈಲಿಯೊಂದಿಗೆ ಮುಚ್ಚುಂಡಿ ಮಸೀದಿ]] ಕೇರಳದ ಮಸೀದಿ ವಾಸ್ತುಶಿಲ್ಪವು ಅರೇಬಿಕ್ ಶೈಲಿಯ ಯಾವುದೇ ಲಕ್ಷಣಗಳನ್ನು ಅಥವಾ ಉತ್ತರ ಭಾರತದ ಸಾಮ್ರಾಜ್ಯಶಾಹಿ ಅಥವಾ ಪ್ರಾಂತೀಯ ಶಾಲೆಯ ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪವನ್ನು ಪ್ರದರ್ಶಿಸುವುದಿಲ್ಲ. ಇದಕ್ಕೆ ಕಾರಣ ಪ್ರಾರ್ಥನಾ ಸ್ಥಳಗಳನ್ನು ನಿರ್ಮಿಸಲು ಬಯಸುವ ಮುಸ್ಲಿಂ ಧಾರ್ಮಿಕ ಮುಖ್ಯಸ್ಥರ ಸೂಚನೆಯ ಮೇರೆಗೆ ಸ್ಥಳೀಯ ಹಿಂದೂ ಕುಶಲಕರ್ಮಿಗಳು ಮಸೀದಿ ನಿರ್ಮಾಣದ ಕೆಲಸವನ್ನು ಮಾಡಿದರು. ಪೂಜಾ ಸ್ಥಳಗಳ ಮಾದರಿಗಳು ಕೇವಲ [[ಹಿಂದೂ ದೇವಸ್ಥಾನ|ಹಿಂದೂ ದೇವಾಲಯಗಳು]] ಅಥವಾ ಸಭಾಂಗಣಗಳು ("ಕೂತಂಬಲಂ") ಮತ್ತು ಈ ಮಾದರಿಗಳನ್ನು ಹೊಸ ಸನ್ನಿವೇಶಗಳಿಗೆ ಅಳವಡಿಸಿಕೊಳ್ಳಬೇಕು. ಕೇರಳದಲ್ಲಿನ ಆರಂಭಿಕ ಮಸೀದಿಗಳು ಈ ಪ್ರದೇಶದ ಸಾಂಪ್ರದಾಯಿಕ ಕಟ್ಟಡವನ್ನು ಹೋಲುತ್ತವೆ. ಹೈದರ್ ಅಲಿ ಮತ್ತು ನಂತರ ಹದಿನೆಂಟನೇ ಶತಮಾನದಲ್ಲಿ ಟಿಪ್ಪು ಸುಲ್ತಾನ್ ಆಕ್ರಮಣದ ಅವಧಿಯಲ್ಲಿ ಅರೇಬಿಕ್ ಶೈಲಿಯ ವಾಸ್ತುಶಿಲ್ಪವನ್ನು ಇಂದಿನ ಕೇರಳದ ಮಲಬಾರ್ ಪ್ರದೇಶಕ್ಕೆ ಪರಿಚಯಿಸಲಾಯಿತು. ಈ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ದೇವಾಲಯಗಳನ್ನು ಮಸೀದಿಗಳಾಗಿ ಪರಿವರ್ತಿಸಲಾಯಿತು. ಈ ರಚನೆಗಳ ಸಾಂಪ್ರದಾಯಿಕ ಕೇರಳ ಶೈಲಿ ಇದಕ್ಕೆ ಸಾಕ್ಷಿಯಾಗಿದೆ. [[ಚಿತ್ರ:MiskalMosque.jpg|right|thumb| ಮಿಸ್ಕಾಲ್ ಮಸೀದಿಯು ಸಾಂಪ್ರದಾಯಿಕ ಕೇರಳ ಶೈಲಿಯಲ್ಲಿ ಮಿನಾರ್‌ಗಳಿಗೆ ಪರ್ಯಾಯವಾಗಿ ಕಿಟಕಿಗಳನ್ನು ಹೊಂದಿರುವ ಮೂರು ಅಂತಸ್ತಿನ ಮುಚ್ಚಿದ ಛಾವಣಿಗಳನ್ನು ಹೊಂದಿದೆ.]] ಮಸೀದಿಯ ರಚನೆಯು ಪಶ್ಚಿಮ ಗೋಡೆಯ ಮೇಲೆ ಮಿಹ್ರಾಬ್‌ನೊಂದಿಗೆ ದೊಡ್ಡ [[ಮಸೀದಿ|ಪ್ರಾರ್ಥನಾ]] ಮಂದಿರವನ್ನು ಒಳಗೊಂಡಿದೆ ( [[ಮೆಕ್ಕಾ]] ಕೇರಳದಿಂದ ಪಶ್ಚಿಮದ ಕಡೆಗಿರುವುದರಿಂದ) ಮತ್ತು ಸುತ್ತಲೂ [[ವರಾಂಡ|ಜಗಲಿಯನ್ನು]] ಒಳಗೊಂಡಿದೆ. ಸಾಮಾನ್ಯವಾಗಿ ಇದು ಬ್ರಾಹ್ಮಣ ದೇವಾಲಯದ ಅಧಿಷ್ಠಾನಕ್ಕೆ ಹೋಲುವ ಎತ್ತರದ ನೆಲಮಾಳಿಗೆಯನ್ನು ಹೊಂದಿದೆ ಮತ್ತು ಸಾಮಾನ್ಯವಾಗಿ ಸ್ತಂಭಗಳನ್ನು ಮಂಟಪ ಕಂಬಗಳಲ್ಲಿ ಚೌಕಾಕರದ ಮತ್ತು ಅಷ್ಟಭುಜಾಕೃತಿಯ ರಚನೆಗಳಿಂದ ಜೋಡಿಸಲ್ಪತ್ತಿದೆ. ಗೋಡೆಗಳನ್ನು ಕೆಂಪು ಕಲ್ಲಿನ ಇಟ್ಟಿಗೆ (ಲ್ಯಾಟರೈಟ್ ಬ್ಲಾಕ್‌) ಗಳಿಂದ ಮಾಡಲಾಗಿದೆ. ಒಂದು ಅಪರೂಪದ ಪ್ರಕರಣದಲ್ಲಿ ಕಮಾನು ರೂಪವು ಪೊನ್ನಾನಿಯಲ್ಲಿರುವ ಮಸೀದಿಯಲ್ಲಿ ಮಾತ್ರ ಕಂಡುಬರುತ್ತದೆ ಮತ್ತು ಭೂಮಿಯ ಮೊದಲ ಹತ್ತು ಮಸೀದಿಗಳಲ್ಲಿ ಬೇರೆಲ್ಲಿಯೂ ಕಂಡುಬರುವುದಿಲ್ಲ. ಮೇಲ್ಛಾವಣಿ ಮತ್ತು ಮೇಲ್ಛಾವಣಿಯ ನಿರ್ಮಾಣಕ್ಕಾಗಿ ಮೇಲ್ವಿನ್ಯಾಸದಲ್ಲಿ ಮರವನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ಅನೇಕ ಸಂದರ್ಭಗಳಲ್ಲಿ ಮೇಲ್ಛಾವಣಿಯನ್ನು ತಾಮ್ರದ ಹಾಳೆಗಳಿಂದ ಮುಚ್ಚಲಾಗುತಿತ್ತು, ಇದು ಸ್ತೂಪದೊಂದಿಗೆ ದೇವಾಲಯದ [[ಶಿಖರ (ವಾಸ್ತುಶಿಲ್ಪ)|ಶಿಖರದ]] ರೂಪವನ್ನು ಪೂರ್ಣಗೊಳಿಸುತ್ತದೆ. ತಾನೂರಿನಲ್ಲಿ ಜಮಾ ಮಸೀದಿಯು ದೇವಾಲಯದ ಗೋಪುರದ ರೀತಿಯಲ್ಲಿ ತಾಮ್ರದ ಹಾಳೆಯಿಂದ ಮುಚ್ಚಲ್ಪಟ್ಟ ದ್ವಾರವನ್ನು ಸಹ ಹೊಂದಿದೆ. ಈ ಮಸೀದಿಯು ಮೂರು ಅಂತಸ್ತಿನ ಕಟ್ಟಡವಾಗಿದ್ದು, ಐದು ಅಂತಸ್ತಿನ ಮಾಡನ್ನು ಹೊಂದಿರುವ ಹೆಂಚಿನ ಛಾವಣಿಯನ್ನು ಹೊಂದಿದೆ. [[ಚಿತ್ರ:New_cheraman_masjid.jpg|right|thumb| ವಿಶ್ವದ ಎರಡನೇ ಮತ್ತು ಉಪಖಂಡದ ಮೊದಲ ಮಸೀದಿಯಾದ ಚೆರಮಾನ್ ಮಸೀದಿಯನ್ನು ಮೂಲತಃ ಕೇರಳ ಶೈಲಿಯಲ್ಲಿ ನಿರ್ಮಿಸಲಾಗಿದೆ ಮತ್ತು ಅರೇಬಿಕ್ ಸ್ಪರ್ಶವನ್ನು ನೀಡಲು ಇತ್ತೀಚೆಗೆ ನವೀಕರಿಸಲಾಗಿದೆ.]] ಮಸೀದಿಯಲ್ಲಿರುವ ಪ್ರವಚನಪೀಠವು ಕೇರಳದ ಇಸ್ಲಾಮಿಕ್ ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಮರದ ಕೆತ್ತನೆಗಳ ಅತ್ಯುತ್ತಮ ಉದಾಹರಣೆಯಾಗಿದೆ. ಬೇಪೋರ್‌ನಲ್ಲಿರುವ ಜಾಮಾ ಮಸೀದಿ ಮತ್ತು ಕೋಝಿಕ್ಕೋಡ್‌ನ ಮಿತ್ಕಲ್ ಮಸೀದಿಯು ಅರಬ್ ಹಡಗುಗಳ ಯಜಮಾನರು ನಿರ್ಮಿಸಿದ ವೇದಿಕೆಯನ್ನು (ಮಿಂಬರ್) ಅನ್ನು ಹೊಂದಿದೆ. [[ಚಿತ್ರ:Moulana_Masjid,_Kannur.jpg|right|thumb| ಕಣ್ಣೂರು ಮಸೀದಿಯು ಕೇರಳ ಶೈಲಿಯಿಂದ ಪರ್ಷಿಯನ್ ಶೈಲಿಗೆ ನಿಧಾನವಾದ ಪರಿವರ್ತನೆಯನ್ನು ಸಂಕೇತಿಸುತ್ತದೆ ಮತ್ತು ಸಾಂಪ್ರದಾಯಿಕ ಕೇರಳ ಶೈಲಿಯಲ್ಲಿ ಕಮಾನುಗಳು ಮತ್ತು ಇತರ ಶಾಸ್ತ್ರೀಯ ಪರ್ಷಿಯನ್ ವೈಶಿಷ್ಟ್ಯಗಳನ್ನು ಸೇರಿಸುತ್ತದೆ.]] [[ಹಿಂದೂ ದೇವಸ್ಥಾನ|ಹಿಂದೂ ದೇವಾಲಯಗಳು]] ಮತ್ತು ನಿವಾಸಗಳನ್ನು ನಿರ್ಮಿಸುತ್ತಿದ್ದ ಅದೇ ಸ್ಥಳೀಯ ಕುಶಲಕರ್ಮಿಗಳು ಇತರ ಎಲ್ಲಾ ನಿರ್ಮಾಣ ಕಾರ್ಯಗಳನ್ನು ಮಾಡಿದರು. ಸರಳತೆಯಿಂದ ಕೂಡಿದ ಅರೇಬಿಕ್ ರಚನಾ ಸಂಪ್ರದಾಯವು ಪ್ರಾಯಶಃ ತನ್ನನ್ನು ಸ್ಥಳೀಯ ನಿರ್ಮಾಣ ತಂತ್ರಗಳೊಂದಿಗೆ ಸಂಯೋಜಿಸಿ ಮಸೀದಿ ವಾಸ್ತುಶಿಲ್ಪದ ವಿಶಿಷ್ಟ ಶೈಲಿಯನ್ನು ಹುಟ್ಟುಹಾಕಿದೆ. ಇದು ಪ್ರಪಂಚದಲ್ಲಿ ಬೇರೆಲ್ಲಿಯೂ ಕಂಡುಬರುವುದಿಲ್ಲ. ಇದಕ್ಕೆ ವಿರುದ್ಧವಾಗಿ ಇಂಡೋ-ಇಸ್ಲಾಮಿಕ್ ವಾಸ್ತುಶೈಲಿಯು ಟರ್ಕಿಯ ಮತ್ತು ಪರ್ಷಿಯಾದ ಸಂಪ್ರದಾಯಗಳಿಂದ ತನ್ನ ಸ್ಫೂರ್ತಿಯನ್ನು ಪಡೆದುಕೊಂಡಿತು ಮತ್ತು ಉತ್ತರ ಭಾರತದಲ್ಲಿ ಹೆಚ್ಚು ಅಲಂಕಾರಿಕ ಶೈಲಿಯನ್ನು ಸೃಷ್ಟಿಸಿತು. ಕೇರಳದ ವಿಶಿಷ್ಟ ಮಸೀದಿಗಳು [[ಕೊಲ್ಲಂ]] ಬಳಿ ಕೊಲ್ಲಂಪಲ್ಲಿ, ಕೊಯಿಲಾಂಡಿ ಬಳಿಯ ಪಂಥಾಲಯನಿ, [[ಕಲ್ಲಿಕೋಟೆ|ಕೋಯಿಕ್ಕೋಡ್]], ತಾನೂರ್, ಪೊನ್ನಾನಿ ಮತ್ತು [[ಕಾಸರಗೋಡು]] ಮತ್ತು ಹೆಚ್ಚಿನ ಹಳೆಯ ಮುಸ್ಲಿಂ ವಸಾಹತುಗಳಲ್ಲಿ ಕಂಡುಬರುತ್ತವೆ. ಇತ್ತೀಚಿನ ದಿನಗಳಲ್ಲಿ ಹಳೆಯ ಮಸೀದಿಗಳ ಕಟ್ಟುನಿಟ್ಟಾದ ವಾಸ್ತುಶಿಲ್ಪದ ವೈಶಿಷ್ಟ್ಯಗಳನ್ನು ಇಸ್ಲಾಮಿಕ್ ವಾಸ್ತುಶಿಲ್ಪದಿಂದ ಬದಲಾಯಿಸುವ ಪ್ರಕ್ರಿಯೆ ನಡೆದಿದೆ. ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪದ ಸಾಮ್ರಾಜ್ಯಶಾಹಿ ಶಾಲೆಯ ಕಮಾನಿನ ರೂಪಗಳು, [[ಗುಮ್ಮಟ|ಗುಮ್ಮಟಗಳು]] ಮತ್ತು [[ಕಮಾನು|ಮಿನಾರ್‌ಗಳ]] ಬಳಕೆಯನ್ನು ಇಸ್ಲಾಮಿಕ್ ಸಂಸ್ಕೃತಿಯ ಗೋಚರ ಸಂಕೇತಗಳಾಗಿ ಬಿಂಬಿಸಲಾಗುತ್ತಿದೆ . [[ತಿರುವನಂತಪುರಮ್|ತಿರುವನಂತಪುರಂನ]] ಪಾಲಯಂನಲ್ಲಿರುವ ಜಾಮಾ ಮಸೀದಿಯು ಈ ಹೊಸ ಪ್ರವೃತ್ತಿಗೆ ಉತ್ತಮ ಉದಾಹರಣೆಯಾಗಿದೆ. ಕಳೆದ ದಶಕಗಳಲ್ಲಿ ಹಳೆಯ ಮಸೀದಿಗಳ ಮಾರ್ಪಾಡುಗಳಲ್ಲಿ ಇದೇ ರೀತಿಯ ರಚನೆಗಳು [[ಕೇರಳ|ಕೇರಳದಾದ್ಯಂತ]] ಬರುತ್ತಿವೆ. ಬಹುಶಃ ಅರೇಬಿಕ್ ಶೈಲಿಯ ಕೇರಳ ನಿರ್ಮಾಣದ ಪ್ರಭಾವವು ಮುಸ್ಲಿಮರ ಜಾತ್ಯತೀತ ವಾಸ್ತುಶಿಲ್ಪದಲ್ಲಿ ಸೂಕ್ಷ್ಮ ರೀತಿಯಲ್ಲಿ ಕಂಡುಬರುತ್ತದೆ. ಎರಡೂ ಬದಿಗಳಲ್ಲಿ ಕಟ್ಟಡಗಳಿಂದ ಸಾಲುಗಟ್ಟಿದ ಬಜಾರ್ ಬೀದಿಗಳು, ಬೀದಿಗಳಿಗೆ ಕಿಟಕಿಗಳನ್ನು ಹೊಂದಿರುವ ಮೇಲಿನ ಮಹಡಿಯ ವಾಸದ ಕೋಣೆಗಳು, [[ವರಾಂಡ|ಜಗಲಿಗಳಲ್ಲಿ]] (ವಿಶೇಷವಾಗಿ ಮೇಲಿನ ಮಹಡಿಗಳಲ್ಲಿ) ಖಾಸಗಿತನ ಮತ್ತು ನೆರಳು ನೀಡಲು ಬಳಸುವ ಮರದ ಪರದೆಗಳು ಇತ್ಯಾದಿ. ಸಾಂಪ್ರದಾಯಿಕ ನಿರ್ಮಾಣ. ಈ ನಿರ್ಮಿತ ರೂಪಗಳು ಅರಬ್ ದೇಶಗಳಲ್ಲಿನ ( [[ಈಜಿಪ್ಟ್]], ಬಸ್ರಾ (ಇಂದಿನ [[ಇರಾಕ್]] ) ಮತ್ತು [[ಇರಾನ್]] ) ಈ ಪ್ರದೇಶದೊಂದಿಗೆ ಸಂಪರ್ಕ ಹೊಂದಿರುವ ಮನೆಗಳ ಮಾದರಿಯಲ್ಲಿ ಮಾದರಿಯಾಗಿರುತ್ತಿತ್ತು. [[ಕಲ್ಲಿಕೋಟೆ|ಕೋಝಿಕ್ಕೋಡ್]], ತಲಶ್ಶೇರಿ, [[ಕಾಸರಗೋಡು]] ಮುಂತಾದ ಮಾರುಕಟ್ಟೆ ಪಟ್ಟಣಗಳಲ್ಲಿ ಈ ಪ್ರವೃತ್ತಿಯು ಹೆಚ್ಚು ಎದ್ದುಕಾಣುತ್ತದೆ. ಆದರೆ ಮೂಲತಃ ಮುಸ್ಲಿಂ ದೇಶೀಯ ವಾಸ್ತುಶಿಲ್ಪಗಳು ಸಾಂಪ್ರದಾಯಿಕ ಹಿಂದೂ ಶೈಲಿಗಳನ್ನು ಅನುಸರಿಸುತ್ತವೆ. ಇದಕ್ಕಾಗಿ " ಏಕಸಾಲಗಳು " ಮತ್ತು "ನಾಲುಕೆಟ್ಟುಗಳು" ಎರಡನ್ನೂ ಅಳವಡಿಸಿಕೊಳ್ಳಲಾಗಿದೆ. ವ್ಯಾಪಕವಾದ ಹರಡಿಕೊಂಡಿರುವ ಮತ್ತು [[ವರಾಂಡ|ವಿಶಾಲವಾದ ಜಗಲಿಗಳನ್ನು]] ಹೊಂದಿರುವ ಈ ಕಟ್ಟಡಗಳು ಸಾಮಾನ್ಯವಾಗಿ ಮುಸ್ಲಿಂ ವಸಾಹತುಗಳಲ್ಲಿನ ಮಸೀದಿಗಳ ಸುತ್ತಲೂ ಕಂಡುಬರುತ್ತವೆ. ==== ಇಗರ್ಜಿ (ಚರ್ಚ್) ವಾಸ್ತುಶಿಲ್ಪ ==== [[ಚಿತ್ರ:Kadamattom_St._George_Church.jpg|right|thumb|445x445px| ಮುವಾಟ್ಟುಪುಳ ಬಳಿಯ ಕಡಮಟ್ಟಂ ಮಲಂಕರ ಸಿರಿಯನ್ ಚರ್ಚ್, ಕೇರಳದ ಅತ್ಯಂತ ಹಳೆಯ ಚರ್ಚ್‌ಗಳಲ್ಲಿ ಒಂದಾಗಿದೆ, ಇದನ್ನು ಶುದ್ಧ ಕೇರಳ ಶೈಲಿಯಲ್ಲಿ ನಿರ್ಮಿಸಲಾಗಿದೆ.]] ಕೇರಳದ ಚರ್ಚ್ ವಾಸ್ತುಶಿಲ್ಪದ ವಿಕಾಸವು ಎರಡು ಮೂಲಗಳಿಂದ ಹುಟ್ಟಿಕೊಂಡಿದೆ - ಮೊದಲನೆಯದು ಧರ್ಮಪ್ರಚಾರಕ ಸೇಂಟ್ ಥಾಮಸ್ ಮತ್ತು ಸಿರಿಯನ್ ಕ್ರಿಶ್ಚಿಯನ್ನರ ಕೆಲಸದಿಂದ ಮತ್ತು ಎರಡನೆಯದು ಯುರೋಪಿಯನ್ ವಸಾಹತುಗಾರರ ಮಿಷನರಿ ಕೆಲಸದಿಂದ. ಕ್ರಿ.ಶ. ೫೨ ರಲ್ಲಿ ಮುಜಿರಿಸ್‌ಗೆ ಬಂದಿಳಿದ ಸೇಂಟ್ ಥಾಮಸ್ ಕೇರಳದಲ್ಲಿ ಕೊಡುಂಗಲ್ಲೂರ್, ಚಾಯಿಲ್, ಪಾಲೂರ್, ಪರವೂರ್-ಕೊಟ್ಟಕ್ಕಾವು, ಕೊಲ್ಲಂ, ನಿರನೋಮ್ ಮತ್ತು ಕೋತಮಂಗಲಂನಲ್ಲಿ ಏಳು ಚರ್ಚ್‌ಗಳನ್ನು ನಿರ್ಮಿಸಿದ್ದನೆಂದು ಪ್ರತೀತಿಯಿದೆ, ಆದರೆ ಈ ಸಿರಿಯನ್ ಚರ್ಚ್‌ಗಳಲ್ಲಿ ಯಾವುದೂ ಈಗ ಅಸ್ತಿತ್ವದಲ್ಲಿಲ್ಲ. ಸೇಂಟ್ ಥಾಮಸ್‌ನಿಂದ ಸಿರಿಯಾಕ್ ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತನೆಗೊಂಡ ಜನರ ಸೇವೆಗಳಿಗಾಗಿ ಕೆಲವು ದೇವಾಲಯಗಳನ್ನು ಸಿರಿಯನ್ ಚರ್ಚ್‌ಗಳಾಗಿ ಅಳವಡಿಸಿಕೊಳ್ಳಲಾಗಿದೆ. ಉದಾಹರಣೆಗೆ, ಪ್ರಸ್ತುತ ಪಾಲೂರ್ ಸಿರಿಯನ್ ಚರ್ಚ್‌ ಅಭಿಷೇಕ ಪಾತ್ರ (ಸ್ವರದ ಅಕ್ಷರ) ಮತ್ತು ಕೆಲವು ಶೈವ ಚಿಹ್ನೆಗಳನ್ನು ಹಳೆಯ ಚರ್ಚ್‌ನ ಅವಶೇಷಗಳಾಗಿ ಸಂರಕ್ಷಿಸಿದೆ, ಇದು ಕ್ರಿಶ್ಚಿಯನ್ ಆರಾಧನೆಗೆ ಹೊಂದಿಕೊಂಡ ಹಿಂದೂ ದೇವಾಲಯವಾಗಿದೆ ಎಂದು ಹೇಳಲಾಗುತ್ತದೆ. [[ಚಿತ್ರ:Edathua_Church_sideView.jpg|right|thumb| ಪೋರ್ಚುಗೀಸ್ ಮತ್ತು ಕೇರಳದ ವಾಸ್ತುಶಿಲ್ಪದ ಮಿಶ್ರಣವನ್ನು ಹೊಂದಿರುವ ಸೈರೋ-ಮಲಬಾರ್ ಚರ್ಚ್]] ಪರ್ಷಿಯನ್ ಸಾಮ್ರಾಜ್ಯದಲ್ಲಿ ಸಿರಿಯನ್ ಕ್ರಿಶ್ಚಿಯನ್ನರ ಕಿರುಕುಳದಿಂದಾಗಿ ಕ್ರಿಸ್ತಶಕ ನಾಲ್ಕನೇ ಶತಮಾನದಲ್ಲಿ ಪರ್ಷಿಯಾದ ಎಡೆಸ್ಸಾದಿಂದ ಕ್ರಿಶ್ಚಿಯನ್ ಧರ್ಮದ ಮೊದಲ ಅಲೆಯು ಬಂದಿತು ಎಂದು ಐತಿಹಾಸಿಕ ಪುರಾವೆಗಳು ಸೂಚಿಸುತ್ತವೆ. ಬೈಜಾಂಟೈನ್ ಸನ್ಯಾಸಿ ಕಾಸ್ಮಾಸ್‌ನ ನಿರೂಪಣೆಯ ಪ್ರಕಾರ, ಕೇರಳವು ಕ್ರಿ. ಶ. ಆರನೇ ಶತಮಾನದಲ್ಲಿ ಅನೇಕ ಚರ್ಚ್‌ಗಳನ್ನು ಹೊಂದಿತ್ತು, ಒಂಬತ್ತನೇ ಶತಮಾನದ ಸ್ಟಾನು ರವಿಯ ಕಾಲದ ಶಾಸನದ ಪ್ರಕಾರ, ಸಿರಿಯನ್ ಕ್ರಿಶ್ಚಿಯನ್ ಸಮುದಾಯಗಳು ಅನೇಕ ಹಕ್ಕುಗಳು ಮತ್ತು ಸವಲತ್ತುಗಳನ್ನು ಅನುಭವಿಸಿದವು. ಅವರು ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಸಿರಿಯನ್ ಕ್ರಿಶ್ಚಿಯನ್ನರ ದೇಶೀಯ ಕಟ್ಟಡಗಳು ಸ್ಥಳೀಯ ವಾಸ್ತುಶಿಲ್ಪಕ್ಕೆ ಹೋಲುತ್ತವೆ. [[ಚಿತ್ರ:Chengannur_2.JPG|right|thumb| ಸಿರಿಯನ್ ಕ್ರಿಶ್ಚಿಯನ್ನರು ತಮ್ಮ ಹೆಚ್ಚಿನ ಚರ್ಚ್‌ಗಳನ್ನು ಸಾಂಪ್ರದಾಯಿಕ ಕೇರಳ ಶೈಲಿಯಲ್ಲಿ ನಿರ್ಮಿಸಿದ್ದಾರೆ, ಇದು ಕೇರಳದ ದೇವಾಲಯಗಳನ್ನು ಹೋಲುತ್ತದೆ. ಚೆಂಗನ್ನೂರಿನ ಓಲ್ಡ್ ಸಿರಿಯನ್ ಚರ್ಚ್ ಅನ್ನು ಕಲ್ಲಿನ ದೀಪಗಳಿಂದ ಕೇರಳ ಶೈಲಿಯಲ್ಲಿ ನಿರ್ಮಿಸಲಾಗಿದೆ ಮತ್ತು ಇದು ಸ್ಥಳೀಯ ವಾಸ್ತುಶಿಲ್ಪದೊಂದಿಗೆ ಕೇರಳ ಕ್ರಿಶ್ಚಿಯನ್ ಧರ್ಮವನ್ನು ಸಂಯೋಜಿಸುವ ಸಾಕ್ಷಿಯಾಗಿದೆ.]] ಆದಾಗ್ಯೂ, ಕೇರಳಕ್ಕೆ ವಲಸೆ ಬಂದ ಮೂಲ ಸಿರಿಯನ್ನರು ಚರ್ಚ್ ವಾಸ್ತುಶೈಲಿಯಲ್ಲಿ ಕೆಲವು ಪಶ್ಚಿಮ ಏಷ್ಯಾದ ಸಂಪ್ರದಾಯಗಳನ್ನು ತಮ್ಮೊಂದಿಗೆ ತಂದಿದ್ದರು. ಪರಿಣಾಮವಾಗಿ, ಧರ್ಮಗುರು(ಪಾದ್ರಿ) ಗಳಿಗಾಗಿ ಮತ್ತು ಭಕ್ತರಿಗಾಗಿ ಪ್ರತ್ಯೇಕ ಪ್ರದೇಶವನ್ನು ಹೊಂದಿರುವ ಚರ್ಚ್‌ಗಳನ್ನು ನಿರ್ಮಿಸಲು ಪ್ರಾರಂಭಿಸಲಾಯಿತು ಮತ್ತು ಇದು ಚರ್ಚ್ ವಾಸ್ತುಶಿಲ್ಪದ ವಿಶಿಷ್ಟ ಶೈಲಿಯನ್ನು ವಿಕಸನಗೊಳಿಸಿತು. ಈ ಶೈಲಿಯ ವಿಶಿಷ್ಟ ಲಕ್ಷಣವೆಂದರೆ ಭಕ್ತರು ಸೇರುವ ಪ್ರದೇಶ (ನೇವ್ )ದ ತುದಿಯಲ್ಲಿರುವ ಅಲಂಕಾರಿಕ ರಚನೆಯ ಮುಂಭಾಗದಲ್ಲಿ, ಶಿಲುಬೆಯಿಂದ ಆರೋಹಿಸಲಾಗಿದೆ. ನವರಂಗದ ಮುಂಭಾಗದಲ್ಲಿ ಪ್ರವೇಶ ದ್ವಾರ (ಶಾಲಾ) ಈ ಆರಂಭಿಕ ದೇವಾಲಯಗಳ ಮತ್ತೊಂದು ವೈಶಿಷ್ಟ್ಯವಾಗಿತ್ತು. ಜ್ಞಾನಸ್ನಾನ ದೀಕ್ಷೆ ಕೊಡುವ ಸ್ಥಳ ಪ್ರವೇಶದ್ವಾರದ ಬಳಿ ನೇವ್ ಒಳಗೆ ಒಂದು ಸಣ್ಣ ಕೋಣೆಯಾಗಿತ್ತು. ಗಂಟಾಗೋಪುರವನ್ನು ನೇವ್‌ನ ಒಂದು ಬದಿಯಲ್ಲಿ ನಿರ್ಮಿಸಲಾಗಿದೆ, ಆದರೆ ಚಿಕ್ಕ ಚರ್ಚುಗಳಲ್ಲಿ ಗಂಟೆಯನ್ನು ನೇವ್ ರಚನೆಯ ತೆರೆಯುವಿಕೆಯಲ್ಲಿ ನೇತುಹಾಕಲಾಯಿತು. ===== ಕೇರಳ ಚರ್ಚ್ ವಾಸ್ತುಶಿಲ್ಪದ ಅಂಶಗಳು ===== [[ಚಿತ್ರ:Kottakkavu_St._Thomas_Church,_Paravur,_Thrissur,_Kerala,_India.jpg|right|thumb|200x200px| ಕೊಟ್ಟಕ್ಕಾವು ಮಾರ್ ಥೋಮಾ ಸಿರೋ-ಮಲಬಾರ್ ರೋಮನ್ ಕ್ಯಾಥೋಲಿಕ್ ಚರ್ಚ್, ಉತ್ತರ ಪರವೂರ್ ಪೋರ್ಚುಗೀಸ್, ಕೇರಳ ಮತ್ತು ಡಚ್ ವಾಸ್ತುಶಿಲ್ಪದ ಮಿಶ್ರಣವಾಗಿದೆ.]] [[ಚಿತ್ರ:Altar-Kanjoor_Church.jpg|thumb| ಬಲಿಪೀಠ-ಕಂಜೂರ್ ಚರ್ಚ್]] ಕೇರಳದ ದೇವಾಲಯಗಳಂತೆ, ಕೇರಳದ ಎಲ್ಲಾ ಚರ್ಚ್‌ಗಳಿಗೆ ಏಕರೂಪ ಅಥವಾ ಪ್ರಮಾಣಿತ ವಿನ್ಯಾಸವಿಲ್ಲ. ಬದಲಿಗೆ ಹೆಚ್ಚಿನ ಚರ್ಚುಗಳು ಹೊಸ ವಿನ್ಯಾಸಗಳ ಪ್ರಯೋಗದ ಹೊರತಾಗಿ ವಿವಿಧ ಪಂಗಡಗಳು ಮತ್ತು ಅವರ ಸಂಪ್ರದಾಯಗಳ ಪ್ರಕಾರ ವಾಸ್ತುಶಿಲ್ಪದಲ್ಲಿ ವಿಭಿನ್ನತೆಯನ್ನು ಹೊಂದಿವೆ. ಇನ್ನೂ ಹೆಚ್ಚಿನ ಚರ್ಚುಗಳು, ವಿಶೇಷವಾಗಿ ಕೇರಳದ ಸೇಂಟ್ ಥಾಮಸ್ ಕ್ರಿಶ್ಚಿಯನ್ ಚರ್ಚುಗಳು, ಹಲವಾರು ಸಾಮಾನ್ಯ ವೈಶಿಷ್ಟ್ಯಗಳನ್ನು ಹೊಂದಿವೆ. ಚರ್ಚ್ ನ ಪಾದ್ರಿ ನಿಲ್ಲುವ ಜಾಗ ವಿಸ್ತರಿಸುವ ಮೇಲ್ಛಾವಣಿಯಂತಹ ರಚನೆಯನ್ನು ಹೊಂದಿತ್ತು, ಇದು ಚರ್ಚ್‌ನ ಅತ್ಯಂತ ಪವಿತ್ರ ಭಾಗವಾಗಿದೆ ಮತ್ತು ಅದರ ಪಕ್ಕದಲ್ಲಿ ಪೂಜಾ ಸಮಾಗ್ರಿಗಳನ್ನು ಇಡುವ ಜಾಗವಾಗಿತ್ತು. ಹಿಂದೂ ದೇವಾಲಯದಲ್ಲಿನ ಗರ್ಭಗೃಹದ ಮೇಲಿರುವ ಶಿಖರವನ್ನು ಹೋಲುವ ಮಂದಿರದ ಮೇಲಿರುವ ಗೋಪುರವು ನವರಂಗದ ಛಾವಣಿಗಿಂತ ಎತ್ತರಕ್ಕೆ ಎತ್ತರಿಸಲ್ಪಟ್ಟಿತ್ತು. ಪಾದ್ರಿಯ ನಿವಾಸ ಮತ್ತು ಪ್ರಾರ್ಥನ ಸಭಾಂಗಣ ಚರ್ಚ್‌ನ ಒಂದು ಬದಿಯಲ್ಲಿದ್ದರೆ ಮತ್ತು ಸ್ಮಶಾನವು ಇನ್ನೊಂದು ಬದಿಯಲ್ಲಿತ್ತು. [[ಚಿತ್ರ:Archbishop's_House,_Changanassery,_Kerala.jpg|right|thumb|200x200px| ಚಂಗಸ್ಸೆರಿಯಲ್ಲಿರುವ ಸಿರೋ-ಮಲಬಾರ್ ಆರ್ಚ್‌ಬಿಷಪ್ ಅರಮನೆಯನ್ನು ಕೇರಳದ ಸ್ಥಳೀಯ ಶೈಲಿಗಳೊಂದಿಗೆ ಡಚ್ ವಾಸ್ತುಶಿಲ್ಪವನ್ನು ಸಂಯೋಜಿಸಿ ನಿರ್ಮಿಸಲಾಗಿದೆ.]] ತಮ್ಮ ಬಾಹ್ಯ ಲಕ್ಷಣದಲ್ಲಿ ಸಿರಿಯನ್ ಚರ್ಚುಗಳು ಹಿಂದೂ ಶೈಲಿಯ ಕೆಲವು ಸ್ಥಳೀಯ ಲಕ್ಷಣಗಳನ್ನು ಉಳಿಸಿಕೊಂಡಿವೆ. ಚರ್ಚ್ ಮತ್ತು ಪೂರಕ ಕಟ್ಟಡಗಳು ಬೃಹತ್ ಕೆಂಪು ಕಲ್ಲಿನ ( ಲ್ಯಾಟರೈಟ್) ಗೋಡೆಯಿಂದ ಸುತ್ತುವರಿದಿದ್ದವು. ಬಲಿಕಲ್ಲು ಮಾದರಿಯಲ್ಲಿ ಬೆಣಚು ಕಲ್ಲಿನ (ಗ್ರಾನೈಟ್) ನೆಲಮಾಳಿಗೆಯಲ್ಲಿ ಮುಖ್ಯ ದ್ವಾರದ ಮುಂದೆ ತೆರೆದ ಶಿಲುಬೆ, ಬಲಿಪೀಠದ ಕಲ್ಲು ಇತ್ತು. ಒಂದು ಚರ್ಚ್ ಮುಂಭಾಗದಲ್ಲಿ ಧ್ವಜಸ್ತಂಭವನ್ನು (ದ್ವಜಸ್ತಂಭ) ಹೊಂದಿತ್ತು. ಚೆಂಗನ್ನೂರಿನಲ್ಲಿರುವ ಆರ್ಥೊಡಾಕ್ಸ್ ಸಿರಿಯನ್ ಚರ್ಚ್‌ನಲ್ಲಿ, ಪೀಟರ್ ಮತ್ತು ಪಾಲ್ ಹಿಂದೂ ದೇವಾಲಯದ ಕಾವಲು ದೇವತೆಗಳಾದ ದ್ವಾರಪಾಲರ ಸ್ಥಾನವನ್ನು ಅಲಂಕರಿಸಿದ್ದಾರೆ. ಕೆಲವೊಮ್ಮೆ ದೇವಸ್ಥಾನದ ಗೋಪುರದಂತಹ ಹೆಬ್ಬಾಗಿಲಿನ ಜೊತೆಗೆ ಕೋಟೆಯಂತಹ ಅಥವಾ ಮೇಲಿನ ಅಂತಸ್ತಿನಲ್ಲಿ ಸಂಗೀತ ಕೊಠಡಿಯನ್ನು ಸಹ ಒದಗಿಸಲಾಗಿದೆ. ಕ್ರಿ.ಶ. ೩೪೫ ರಲ್ಲಿ ಮೂಲತಃ ನಿರ್ಮಿಸಲಾದ ಕುರವಿಲಂಗಾಡ್‌ನಲ್ಲಿರುವ ಮಾರ್ತ್ ಮರಿಯಮ್ ಚರ್ಚ್ ಹಲವಾರು ಬಾರಿ ನವೀಕರಣಕ್ಕೆ ಒಳಗಾಯಿತು. ಚರ್ಚ್ ಕನ್ಯಾ ಮೇರಿಯ ಪ್ರತಿಮೆ ಮತ್ತು ಬೆಣಚುಕ (ಗ್ರಾನೈಟ್‌ )ನಲ್ಲಿ ಕೆತ್ತಿದ ಶಿಲುಬೆಯನ್ನು ಒಳಗೊಂಡಂತೆ ಹಳೆಯ ಅವಶೇಷಗಳ ಶ್ರೀಮಂತ ಸಂಗ್ರಹವನ್ನು ಹೊಂದಿದೆ. ಕಡುತುರುತಿಯ ಕಾನನಯ ವಲಿಯಪಲ್ಲಿ ಮತ್ತೊಂದು ಹಳೆಯ ಚರ್ಚ್ ಆಗಿದ್ದು, ಒಂದೇ ಗ್ರಾನೈಟ್ ತುಣುಕಿನಲ್ಲಿ ದೊಡ್ಡ ಶಿಲುಬೆಯನ್ನು ರಚಿಸಲಾಗಿದೆ. ಪಿರವೋಮ್‌ನ ವಲಿಯಪಲ್ಲಿ ಹಳೆಯ ಪರ್ಷಿಯನ್ ಬರಹಗಳನ್ನು ಹೊಂದಿರುವ ಮತ್ತೊಂದು ಹಳೆಯ ಚರ್ಚ್ ಆಗಿದೆ. ಮರದ ಕೆತ್ತನೆ ಮತ್ತು ಭಿತ್ತಿಚಿತ್ರಗಳನ್ನು, ದೇವಾಲಯಗಳ ಎರಡು ಅಲಂಕಾರಿಕ ಮಾಧ್ಯಮಗಳಲ್ಲಿ ಪ್ರಾಚೀನ ಚರ್ಚ್‌ಗಳಲ್ಲಿಯೂ ಅಳವಡಿಸಿಕೊಳ್ಳಲಾಗಿದೆ. ಮರದ ಕೆತ್ತನೆಯ ಪ್ರಸಿದ್ಧ ತುಣುಕು ಮುಲಾಂತುರುತಿಯ ಸೇಂಟ್ ಥಾಮಸ್ ಚರ್ಚ್‌ನಲ್ಲಿ ಕೊನೆಯ ಭೋಜನವನ್ನು ಚಿತ್ರಿಸುವ ದೊಡ್ಡ ಫಲಕವಾಗಿದೆ. ಉದಯಂಪೇರೂರಿನಲ್ಲಿರುವ ಆಲ್ ಸೇಂಟ್ಸ್ ಚರ್ಚ್ ಆನೆಗಳು ಮತ್ತು ಘೇಂಡಾಮೃಗಗಳ ತಲೆಯಂತಹ ಮರದ ಅಚ್ಚುಗಳ ಮೇಲೆ ಸ್ತಂಭವನ್ನು ಹೊಂದಿದೆ. ಹೂವಿನ ಚಿತ್ರಗಳು, ದೇವತೆಗಳ ಮತ್ತು ಅಪೊಸ್ತಲರ ಭಿತ್ತಿಚಿತ್ರಗಳು ಸಾಮಾನ್ಯ ಲಕ್ಷಣಗಳಾಗಿವೆ. ಈ ರೀತಿಯ ಅಲಂಕಾರವು ನಂತರದ ಚರ್ಚ್‌ಗಳಲ್ಲಿಯೂ ಮುಂದುವರೆಯಿತು. ಕಂಜೂರಿನ ಸೇಂಟ್ ಸೆಬಾಸ್ಟಿಯನ್ ಚರ್ಚ್‌ನಲ್ಲಿರುವ ಭಿತ್ತಿಚಿತ್ರವು ಬ್ರಿಟಿಷರು ಮತ್ತು ಟಿಪ್ಪು ಸುಲ್ತಾನರ ನಡುವಿನ ಹೋರಾಟವನ್ನು ಸಹ ಚಿತ್ರಿಸುತ್ತದೆ. ===== ಚರ್ಚ್ ವಾಸ್ತುಶೈಲಿಯಲ್ಲಿ ವಸಾಹತುಶಾಹಿ ಪ್ರಭಾವಗಳು ===== [[ಚಿತ್ರ:Church_Kerala_white.JPG|right|thumb|200x200px| ಕೇರಳದ ವಾಸ್ತುಶಿಲ್ಪದ ಮಾದರಿಗಳಲ್ಲಿ ಡಚ್ ಶೈಲಿಯನ್ನು ಸಂಯೋಜಿಸಲಾಗಿದೆ]] ಪೋರ್ಚುಗೀಸರು ಕೇರಳದ ಚರ್ಚ್ ವಾಸ್ತುಶಿಲ್ಪದಲ್ಲಿ ಯುರೋಪಿಯನ್ ಶೈಲಿಗಳನ್ನು ಮೊದಲು ಪರಿಚಯಿಸಿದರು, ನಂತರ ಡಚ್ ಮತ್ತು ಬ್ರಿಟಿಷರು. ಭಾರತದಲ್ಲಿ ಈ ರೀತಿಯ ಮೊದಲ ಚರ್ಚ್ ನ್ನು ಕ್ರಿ. ಶ. ೧೫೧೦ ರಲ್ಲಿ ಫೋರ್ಟ್ ಕೊಚ್ಚಿಯಲ್ಲಿ ಫ್ರಾನ್ಸಿಸ್ಕನ್ ಮಿಷನರಿಗಳು ನಿರ್ಮಿಸಿದರು. ಇದು ಮಧ್ಯಕಾಲೀನ ಸ್ಪ್ಯಾನಿಷ್ ಮಾದರಿಯ ಒಂದು ಸಣ್ಣ ಸರಳ ಕಟ್ಟಡವಾಗಿದೆ. ೧೫೨೪ ರಲ್ಲಿ ಕೊಚ್ಚಿಯಲ್ಲಿ ವಾಸ್ಕೋ ಡಿ ಗಾಮಾ ನಿಧನರಾದಾಗ ಅವರ ದೇಹವನ್ನು ಈ ಚರ್ಚ್‌ನಲ್ಲಿ ಹೂಳಲಾಯಿತು ಮತ್ತು ನಂತರ ೧೫೩೮ ರಲ್ಲಿ ಲಿಸ್ಬನ್‌ಗೆ ಕೊಂಡೊಯ್ಯಲಾಯಿತು. ಈ ಚರ್ಚ್ ಅನ್ನು ವಾಸ್ಕೋ ಡಿ ಗಾಮಾ ಚರ್ಚ್ ಎಂದು ಕರೆಯಲಾಯಿತು. ಅನಂತರ ಇದನ್ನು ಡಚ್ಚರು ವಶಪಡಿಸಿಕೊಂಡರು ಮತ್ತು ಸುಧಾರಿತ ಸೇವೆಗಳಿಗೆ ಬಳಸಲಾಯಿತು. ನಂತರ ಕೊಚ್ಚಿಯ ಮೇಲೆ ಬ್ರಿಟಿಷ್ ಆಕ್ರಮಣದೊಂದಿಗೆ ಇದು ಆಂಗ್ಲರ (ಆಂಗ್ಲಿಕನ್) ಚರ್ಚ್ ಆಗಿ ಮಾರ್ಪಟ್ಟಿತು ಮತ್ತು ಪ್ರಸ್ತುತ ಇದು ದಕ್ಷಿಣ ಭಾರತದ ಚರ್ಚ್‌ಗೆ ಸೇರಿದೆ. ಪೋರ್ಚುಗೀಸರು ಕೇರಳದ ಚರ್ಚುಗಳಲ್ಲಿ ಅನೇಕ ಹೊಸತನಗಳನ್ನು ಪರಿಚಯಿಸಿದ್ದರು. ಮೊದಲ ಬಾರಿಗೆ, ದೇವಾಲಯದ ವಾಸ್ತುಶೈಲಿಯಿಂದ ರೂಪಾಂತರಗೊಂಡ ಬಲಿಪೀಠದ ಮೇಲಿರುವ ಪ್ರಬಲವಾದ ಗೋಪುರವನ್ನು ಕೈಬಿಡಲಾಯಿತು. ಚರ್ಚ್‌ನ ಒಳಭಾಗದಲ್ಲಿ, ಬೆಣಚು ಕಲ್ಲಿನಲ್ಲಿ ರಚಿಸಿದ ಚಿತ್ರಗಳು ಹಿಂದೂ ಕಲೆಯೊಂದಿಗಿನ ಸಂಬಂಧದ ಕಾರಣದಿಂದಾಗಿ ಅವರಿಗೆ ರುಚಿಸಲಿಲ್ಲ. ಅವುಗಳ ಬದಲಿಗೆ ಮರದಿಂದ ಮಾಡಿದ ಸಂತರ ಚಿತ್ರಗಳನ್ನು ಗೋಪುರವನ್ನು ಅಲಂಕರಿಸಲು ಬಳಸಲಾಯಿತು. ಎಲ್ಲಾ ಕಡೆಗಳಲ್ಲಿ ಪೀಠಗಳನ್ನು ನಿರ್ಮಿಸಲಾಯಿತು ಮತ್ತು ಬಲಿಪೀಠದ ತುಣುಕುಗಳನ್ನು ಆಕರ್ಷಕ ರೀತಿಯಲ್ಲಿ ಅಲಂಕರಿಸಲಾಗಿತ್ತು. ಯುರೋಪಿಯನ್ ಕಲಾಕಾರರ ಶೈಲಿಯಲ್ಲಿ ಮೇಲ್ಚಾವಣಿ ಮತ್ತು ಗೋಡೆಗಳಲ್ಲಿ ಧಾರ್ಮಿಕ ವಿಷಯಗಳ ಚಿತ್ರಗಳನ್ನು ಚಿತ್ರಿಸಲಾಗಿದೆ. ಮೊನಚಾದ ಮತ್ತು ದುಂಡಗಿನ ಕಮಾನುಗಳನ್ನು ಪರಿಚಯಿಸಲಾಯಿತು ಮತ್ತು ಬಣ್ಣದ ಗಾಜಿನ ಕಿಟಕಿಗಳನ್ನು ಸ್ಥಾಪಿಸಲಾಯಿತು. ಬ್ರಿಟಿಷರ ಅವಧಿಯಲ್ಲಿ ಚರ್ಚ್ ವಾಸ್ತುಶೈಲಿಯ ನಂತರದ ಬೆಳವಣಿಗೆಯು ಹೊಸ ಚರ್ಚ್ ವಿನ್ಯಾಸದ ಪರಿಚಯದ ಪರಿಚಯ ನೀಡಿತು. ಆಯತಾಕಾರದ ಸಭಾಭವನದ ರಚನೆಯ ಸ್ಥಳದಲ್ಲಿ ಅಡ್ಡ ಆಕಾರದ ರಚನೆಯು ವಿಶೇಷವಾಗಿ ದೊಡ್ಡ ಸಭೆಗೆ ಸ್ಥಳಾವಕಾಶ ಕಲ್ಪಿಸಬೇಕಾದ ಸ್ಥಳಗಳಲ್ಲಿ ಹೆಚ್ಚು ಜನಪ್ರಿಯವಾಯಿತು. ಶಿಲುಬೆಯ ಸ್ಪಷ್ಟ ಸಾಂಕೇತಿಕತೆಯ ಹೊರತಾಗಿ, ಚರ್ಚ್‌ನ ಎಲ್ಲಾ ಬಿಂದುಗಳಿಂದ ಬಲಿಪೀಠದ ಉತ್ತಮ ಗೋಚರತೆಗಾಗಿ ಈ ಯೋಜನೆಯು ಹೆಚ್ಚು ಸೂಕ್ತವಾಗಿದೆ. ಇದಲ್ಲದೆ, ಕ್ರಿಸ್‌ಮಸ್‌ನಂತಹ ಪ್ರಮುಖ ಸಂದರ್ಭಗಳಲ್ಲಿ ಹಲವಾರು ಪುರೋಹಿತರ ಸೇವೆಗಳಿಗಾಗಿ ಹೆಚ್ಚುವರಿ ಬಲಿಪೀಠಗಳಿಗೆ ಸಾಕಷ್ಟು ಸ್ಥಳಾವಕಾಶವು ಈಗ ಸಭಾಂಗಣದ ಲಂಬವಾಗಿರುವ ಸ್ಥಳದಲ್ಲಿ ಲಭ್ಯವಿದೆ. ಬಾಹ್ಯ ವೈಶಿಷ್ಟ್ಯಗಳಲ್ಲಿ ಕೇಂದ್ರ ಗೋಪುರ ಅಥವಾ ರೋಮನ್ ಗುಮ್ಮಟವು ಈಗ ಯೂರೋಪಿಯನ್ ವಾಸ್ತುಶೈಲಿಯ ಶ್ರೇಷ್ಠ ರೂಪವನ್ನು ನೀಡುವ ಸಭಾಂಗಣದ ಲಂಬವಾಗಿರುವ ಸ್ಥಳದ ಮಧ್ಯಭಾಗದಲ್ಲಿದೆ. ಮುಂಭಾಗದಲ್ಲಿ ಮುಖ್ಯ ದ್ವಾರದ ಎರಡೂ ಬದಿಗಳಲ್ಲರುವ ಗೋಪುರಗಳನ್ನು, ಘಂಟಾಗೋಪುರವಾಗಿ ಮಾಡಲಾಯಿತು. ಚರ್ಚ್ ನ ಬಾಹ್ಯದಲ್ಲಿ ಯುರೋಪಿಯನ್ ಚರ್ಚ್ ವಾಸ್ತುಶಿಲ್ಪದ ವಿಶಿಷ್ಟ ಲಕ್ಷಣಗಳನ್ನು ಪರಿಚಯಿಸಲಾಯಿತು.ಗೋಥಿಕ್ ಶೈಲಿಯ ಕಮಾನುಗಳು, ಕಂಬಗಳು ಮತ್ತು ಆಧಾರಸ್ತಂಬಗಳು, ಹೊರಮುಖವಾದ ಕಿಂಡಿಗಳು, ವಿನೂತನ ಜೋಡಣೆಗಳು ಮತ್ತು ಬಣ್ಣದ ಗಾಜಿನ ಕಿಟಕಿಗಳು ಇಡೀ ಸಂಯೋಜನೆಯನ್ನು ಸ್ಥಳೀಯ ವಾಸ್ತುಶೈಲಿಯಿಂದ ಸಂಪೂರ್ಣವಾಗಿ ವಿಭಿನ್ನವಾಗಿಸುತ್ತದೆ. ನಿರ್ಮಾಣದ ಅವಧಿಗೆ ಅನುಗುಣವಾಗಿ, ತಿರುವನಂತಪುರಂನ ಪಾಳಯಂ ಚರ್ಚ್‌ನಲ್ಲಿರುವಂತೆ ಸರಳ ಗೋಥಿಕ್ ಶೈಲಿಯಲ್ಲಿ ಮಾಡಿದ ಚರ್ಚ್‌ ಮತ್ತು ತ್ರಿಶೂರ್ ನಲ್ಲಿರುವ ಅವರ್ ಲೇಡಿ ಆಫ್ ಡೊಲೊರಸ್ ಚರ್ಚ್‌ನಲ್ಲಿರುವಂತೆ ನವೋದಯ ಶೈಲಿಯ ಐಷಾರಾಮಿ ಚರ್ಚ್‌ಗಳ ನಡುವೆ ವ್ಯತ್ಯಾಸವನ್ನು ಗುರುತಿಸಬಹುದು. ===== ಚರ್ಚ್ ವಾಸ್ತುಶಿಲ್ಪದಲ್ಲಿ ಆಧುನಿಕ ಪ್ರವೃತ್ತಿಗಳು ===== ಸಾಮಾನ್ಯವಾಗಿ ಮಧ್ಯಕಾಲೀನ ಕಾಲದಲ್ಲಿ ವಿಕಸನಗೊಂಡ ರೂಪದೊಂದಿಗೆ ಚರ್ಚ್ನಲ್ಲಿ ವಾಸ್ತುಶೈಲಿಯ ಪಾತ್ರವನ್ನು ಗುರುತಿಸಲಾಗುತ್ತದೆ, ಹೊಸ ಯೋಜನಾ ಆಕಾರಗಳು ಮತ್ತು ರಚನಾತ್ಮಕ ರೂಪಗಳನ್ನು ಅಳವಡಿಸಿಕೊಳ್ಳುವ ಆಧುನಿಕ ಪ್ರವೃತ್ತಿಗಳು ಕೇರಳದಲ್ಲಿಯೂ ಗೋಚರಿಸುತ್ತವೆ. ಇರಿಂಜಲಕ್ಕುಡದ ಕ್ರೈಸ್ಟ್ ಕಾಲೇಜ್ ಚರ್ಚ್‌ನಲ್ಲಿ ಡೊಮಿಕಲ್ ಶೆಲ್ ರೂಫ್‌ನೊಂದಿಗೆ ಈ ವೃತ್ತಾಕಾರದ ಯೋಜನೆ ಆಕಾರವನ್ನು ಅಳವಡಿಸಿಕೊಳ್ಳಲಾಗಿದೆ. ಎರ್ನಾಕುಲಂನಲ್ಲಿರುವ ವರಪುಳದ ಆರ್ಚ್‌ಬಿಷಪ್‌ನ ಕ್ಯಾಥೆಡ್ರಲ್ ಚರ್ಚ್ ಬಲವರ್ಧಿತ ಕಾಂಕ್ರೀಟ್‌ನಲ್ಲಿ ಎತ್ತರದ ಆಗಿದ್ದು, ಎಲ್ಲಾ ಸಾಂಪ್ರದಾಯಿಕ ರೂಪಗಳೊಂದಿಗೆ ತೀವ್ರ ವ್ಯತಿರಿಕ್ತವಾಗಿ ಕಮಾನು ರೀತಿಯ ರಚನೆಗಳನ್ನು ಹೊಂದಿದೆ. ಪ್ರಾಯಶಃ ಧಾರ್ಮಿಕ ವಾಸ್ತುಶೈಲಿಯಲ್ಲಿನ ಪ್ರಯೋಗವು ದೇವಾಲಯಗಳು ಅಥವಾ ಮಸೀದಿಗಳಲ್ಲಿ ಹಳೆಯ ವಿಕಸನಗೊಂಡ ರೂಪಗಳಿಗೆ ಹೆಚ್ಚು ಕಡಿಮೆ ಬದ್ಧವಾಗಿರುವುದಕ್ಕೆ ಹೋಲಿಸಿದರೆ ಚರ್ಚ್ ವಾಸ್ತುಶೈಲಿಯಲ್ಲಿ ಹೆಚ್ಚಾಗಿ ಪ್ರಕಟವಾಗುತ್ತದೆ. ==== ಯಹೂದಿ ವಾಸ್ತುಶಿಲ್ಪ ==== ಕೇರಳದ ವಾಸ್ತುಶಿಲ್ಪದ ದೃಶ್ಯಗಳು ವಿದೇಶಿ ಭೂಮಿಯ ಅನೇಕ ಸಾಮಾಜಿಕ-ಸಾಂಸ್ಕೃತಿಕ ಗುಂಪುಗಳು ಮತ್ತು ಧಾರ್ಮಿಕ ಚಿಂತನೆಗಳಿಂದ ಪ್ರಭಾವಿತವಾಗಿದೆ. ಸಮುದ್ರ ವ್ಯಾಪಾರವನ್ನು ಅವಂಬಿಸಿರುವ ದೇಶಗಳಾದ ಇಸ್ರೇಲ್, ರೋಮ್, ಅರೇಬಿಯಾ ಮತ್ತು ಚೀನಾದಂತಹ ಕಡಲ ರಾಷ್ಟ್ರಗಳೊಂದಿಗೆ ಕ್ರಿಶ್ಚಿಯನ್ ಯುಗದ ಉದಯಕ್ಕೂ ಮುಂಚೆಯೇ ವ್ಯಾಪಾರ ಸಂಪರ್ಕಗಳನ್ನು ಉತ್ತೇಜಿಸಿತ್ತು. ವ್ಯಾಪಾರ ಸಂಪರ್ಕವು ಹಳೆಯ ಬಂದರು ಪಟ್ಟಣಗಳ ಬಳಿ ವಸಾಹತುಗಳನ್ನು ಸ್ಥಾಪಿಸಲು ಮತ್ತು ಕ್ರಮೇಣ ಒಳಭಾಗದಲ್ಲಿ ಹರಡಲು ದಾರಿ ಮಾಡಿಕೊಟ್ಟಿತು. ಎರಡನೇ ಚೇರ ಸಾಮ್ರಾಜ್ಯದ ಸಮಯದಲ್ಲಿ, ಹಳೆಯ ಬಂದರು ನಗರವಾದ ಮಾಕೋಟೈ (ಕೊಡುಂಗಲ್ಲೂರು) ಈ ಗುಂಪುಗಳಿಂದ ವಿವಿಧ ಭಾಗಗಳನ್ನು ಆಕ್ರಮಿಸಿಕೊಂಡಿತ್ತು. ಉದಾಹರಣೆಗೆ, ಕೇರಳದೊಂದಿಗಿನ ಯಹೂದಿಗಳ ಸಾಂಸ್ಕೃತಿಕ ಸಂಪರ್ಕವು ಸೊಲೊಮೆನ್ ಕಾಲಕ್ಕಿಂತ ಹಿಂದಿನದು ಮತ್ತು ಹದಿನೈದನೆಯ ಶತಮಾನದ ವೇಳೆಗೆ ಕೊಡುಂಗಲ್ಲೂರು, ಕೊಚ್ಚಿ ಮತ್ತು ಇತರ ಕರಾವಳಿ ಪಟ್ಟಣಗಳಲ್ಲಿ ಯಹೂದಿ ವಸಾಹತುಗಳು ಇದ್ದವು. ಮಟ್ಟಂಚೇರಿ ಅರಮನೆಯ ಸಮೀಪವಿರುವ ಕೊಚ್ಚಿಯಲ್ಲಿ ಪ್ರಮುಖ ಯಹೂದಿ ವಸಾಹತು ಕಂಡುಬರುತ್ತದೆ. ಅವರ ವಸತಿ ಕಟ್ಟಡಗಳು ತಮ್ಮ ಬಾಹ್ಯ ನೋಟದಲ್ಲಿ ಕೇರಳದ ಪ್ರಕಾರವನ್ನು ಹೋಲುತ್ತವೆ; ಆದಾಗ್ಯೂ ಅವರು ವಿಭಿನ್ನ ಯೋಜನೆ ಪರಿಕಲ್ಪನೆಯನ್ನು ಹೊಂದಿದ್ದಾರೆ. ನೆಲ ಅಂತಸ್ತಿನ ಕೊಠಡಿಗಳನ್ನು ಅಂಗಡಿಗಳು ಅಥವಾ ಗೋದಾಮುಗಳಾಗಿ ಬಳಸಲಾಗುತ್ತದೆ ಮತ್ತು ಮೊದಲ ಮಹಡಿಯಲ್ಲಿ ವಾಸಿಸುವ ಕೊಠಡಿಗಳನ್ನು ಯೋಜಿಸಲಾಗಿದೆ. ರಸ್ತೆಗಳು ಮತ್ತು ಬದಿಗಳ ಬಗ್ಗೆ ಕಟ್ಟಡದ ಮುಂಭಾಗವು ಸಾಲು ಮನೆಗಳ ಮಾದರಿಯಲ್ಲಿ ಪಕ್ಕದ ಕಟ್ಟಡಗಳೊಂದಿಗೆ ಜೋಡಿಸಿಕೊಂಡಿದೆ. ಯಹೂದಿ ಪಟ್ಟಣದ ಪ್ರಮುಖ ಐತಿಹಾಸಿಕ ಸ್ಮಾರಕವೆಂದರೆ ಸಿನಗಾಗ್. ಇದು ಇಳಿಜಾರಿನ ಹೆಂಚಿನ ಛಾವಣಿಯೊಂದಿಗೆ ಸರಳವಾದ ಎತ್ತರದ ರಚನೆಯಾಗಿದೆ.ಆದರೆ ಇಲ್ಲಿ ಕ್ಯಾಂಟನ್ ಪ್ರದೇಶ, ಚೀನಾ ಮತ್ತು ಯುರೋಪಿನ ಪ್ರಾಚೀನ ಚರ್ಚ್ ಗಳಿ ತಂದ ಕೈಯಿಂದ ಚಿತ್ರಿಸಿದ ಹಂಚುಗಳು ಒಳಾಂಗಣವನ್ನು ಶ್ರೀಮಂತಗೊಳಿಸಿದೆ. ಜುದಾಯಿಸಂ ಪ್ರಕಾರ ಆರಾಧನೆಗಾಗಿ ನಿರ್ಮಿಸಲಾದ ಈ ಧಾರ್ಮಿಕ ರಚನೆಯು ಹಿಂದೂಗಳ ದೇವಾಲಯಗಳ ರಚನೆಗೆ ವಿರುದ್ಧವಾಗಿದೆ. ಯಹೂದಿ ಸಮುದಾಯವು ಕೇರಳದ ವಾಸ್ತುಶಿಲ್ಪದ ಮೇಲೆ ಪ್ರಭಾವ ಬೀರಲಿಲ್ಲ. === ದೇಶೀಯ ವಾಸ್ತುಶಿಲ್ಪ === [[ಚಿತ್ರ:Chappamattam_Tharavadu.jpg|right|thumb| ಕೇರಳದ ವಾಸ್ತುಶಿಲ್ಪದಲ್ಲಿ ಸಂಕೀರ್ಣವಾದ ಮರದ ಕೆತ್ತನೆಗಳು ಮತ್ತು ಚುಟ್ಟು ಜಗುಲಿ]] [[ಚಿತ್ರ:Padmanabhapuram_Palace.JPG|right|thumb| ಶ್ರೀ ಪದ್ಮನಾಭಪುರಂ ಅರಮನೆಯು ಅತ್ಯಂತ ಶ್ರೇಷ್ಠ ಕೇರಳದ ದೇಶೀಯ ವಾಸ್ತುಶಿಲ್ಪವನ್ನು ಪ್ರತಿನಿಧಿಸುತ್ತದೆ. ಇಳಿಜಾರು ಛಾವಣಿಗಳು, ಗ್ರಾನೈಟ್ ಮತ್ತು ಬೀಟೆ-ತೇಗದ ಮರದ ಕೆಲಸದ ಸಂಯೋಜನೆಯ ಮೇಲೆ ಮಾಡಿದ ವಿಶ್ವದ ಅತಿದೊಡ್ಡ ಮರದ ಅರಮನೆಯಾಗಿದೆ.]] ಕೇರಳದ ದೇಶೀಯ ವಾಸ್ತುಶಿಲ್ಪದ ವಿಕಸನವು ದೇವಾಲಯದ ವಾಸ್ತುಶಿಲ್ಪದಲ್ಲಿನ ಬೆಳವಣಿಗೆಯ ಪ್ರವೃತ್ತಿಯನ್ನು ನಿಕಟವಾಗಿ ಅನುಸರಿಸಿತು. ಪುರಾತನ ಮಾದರಿಗಳು ಬಿದಿರಿನ ಚೌಕಟ್ಟಿನಿಂದ ಮಾಡಿದ ಗುಡಿಸಲುಗಳು, ವೃತ್ತಾಕಾರದ, ಚೌಕ ಅಥವಾ ಆಯತಾಕಾರದ ಸರಳ ಆಕಾರಗಳಲ್ಲಿ ಎಲೆಗಳಿಂದ ಹುಲ್ಲಿನಿಂದ ಮಾಡಲ್ಪಟ್ಟವು. ಎತ್ತರದ ಛಾವಣಿಯೊಂದಿಗೆ ಆಯತಾಕಾರದ ಆಕಾರವು ಅಂತಿಮವಾಗಿ ವಿಕಸನಗೊಂಡಂತೆ ಕಂಡುಬರುತ್ತದೆ. ರಚನಾತ್ಮಕವಾಗಿ ಛಾವಣಿಯ ಚೌಕಟ್ಟನ್ನು ಉಷ್ಣವಲಯದ ಹವಾಮಾನದಲ್ಲಿ ತೇವಾಂಶ ಮತ್ತು ಕೀಟಗಳ ವಿರುದ್ಧ ರಕ್ಷಣೆಗಾಗಿ ನೆಲದಿಂದ ಎತ್ತರಿಸಿದ ಸ್ತಂಭದ ಮೇಲೆ ನಿರ್ಮಿಸಲಾದ ಗೋಡೆಗಳ ಮೇಲಿನ ಕಂಬಗಳ ಮೇಲೆ ಬೆಂಬಲಿಸಲಾಯಿತು. ಆಗಾಗ್ಗೆ ಗೋಡೆಗಳು ಭೂಮಿಯಲ್ಲಿ ಹೇರಳವಾಗಿ ದೊರೆಯುವ ಮರಗಳಿಂದ ಕೂಡಿದ್ದವು. ಮೇಲ್ಛಾವಣಿಯ ಚೌಕಟ್ಟು ಆಧಾರದ ಕೆಳಗಿನ ತುದಿಗಳನ್ನು ಬೆಂಬಲಿಸುವ ಮರದ ದಿಮ್ಮಿಗಳು ಅಥವಾ ಗೋಡೆಯ ಫಲಕವನ್ನು ಒಳಗೊಂಡಿತ್ತು, ಮೇಲಿನ ತುದಿಗಳನ್ನು ಅಂಚಿನ ಮೂಲಕ ಸಂಪರ್ಕಿಸಲಾಗಿದೆ. ಅಂಚಿನ ತುಂಡನ್ನು ಬಿದಿರಿನಂತಹ ಹೊಂದಿಕೊಳ್ಳುವ ವಸ್ತುಗಳಿಂದ ಮಾಡಲ್ಪಟ್ಟಾಗ ಅಂಚಿನ ತೂಕ ಮತ್ತು ಛಾವಣಿಯ ಹೊದಿಕೆಯು ಗಮನಾರ್ಹವಾಗಿ ತಗ್ಗಿತು. ಛಾವಣಿಯ ಚೌಕಟ್ಟಿಗೆ ಬಲವಾದ ಮರವನ್ನು ಬಳಸಿದಾಗಲೂ ಈ ರೀತಿಯ ಛಾವಣಿಯ ನಿರ್ಮಾಣದ ಶಾಶ್ವತ ವಾಗಿ ಉಳಿಯಿತು. ಕೊಠಡಿಯ ಸ್ಥಳಗಳಿಗೆ ಮೇಲ್ಚಾವಣಿಯನ್ನು ಅಳವಡಿಸಿದಾಗ ಬೇಕಾದ ವಾತಾಯನವನ್ನು ಒದಗಿಸಲು ಎರಡು ತುದಿಗಳಲ್ಲಿ ಮತ್ತಷ್ಟು ನವೀನ ಮಾದರಿಯಲ್ಲಿ ಕಿಟಕಿಗಳನ್ನು ವಿಕಸನಗೊಳಿಸಲಾಯಿತು. ಇದು ಛಾವಣಿಯ ಗಾಳಿಯ ಪ್ರಸರಣ ಮತ್ತು ಉಷ್ಣ ನಿಯಂತ್ರಣವನ್ನು ಖಾತ್ರಿಪಡಿಸಿತು. ಆಧಾರದ ಕೆಳಗಿನ ತುದಿಗಳು ಗೋಡೆಗಳ ಆಚೆಗೆ ವಿಸ್ತರಿಸಲ್ಪಟ್ಟು ಗೋಡೆಗಳನ್ನು ಸೂರ್ಯನಿಂದ ಮತ್ತು ಮಳೆಯಿಂದ ರಕ್ಷಿಸುತ್ತವೆ. ಕೇರಳದ ಮನೆಗಳ ಮುಚ್ಚಿದ ರೂಪವು ತಾಂತ್ರಿಕ ಕಾರಣಳಿಂದ ಕ್ರಮೇಣವಾಗಿ ವಿಕಸನಗೊಂಡಿತು. ದೇವಾಲಯದ ರಚನೆಯೊಂದಿಗೆ ಈ ರೂಪದ ಗಮನಾರ್ಹ ಹೋಲಿಕೆಯನ್ನು ಒಬ್ಬರು ನೋಡಬಹುದು. ಸರಳವಾದ ಅಥವಾ ಕಡಿಮೆ ಅಲಂಕೃತವಾದ ತಳಭಾಗದ ಕೆಳಭಾಗವನ್ನು ಇನ್ನೂ ಆದಿಸ್ಥಾನ ಎಂದು ಕರೆಯಲಾಗುತ್ತದೆ. ಸ್ತಂಭಗಳು ಅಥವಾ ಕಂಬಗಳು ಮತ್ತು ವೀಥಿಗಳು ಅಥವಾ ಗೋಡೆಗಳು ಮತ್ತೆ ಯಾವುದೇ ಪ್ರಕ್ಷೇಪಣಳಿಲ್ಲದೆ ಸರಳವಾದ ಆಕಾರವನ್ನು ಹೊಂದಿವೆ. ಮುಖ್ಯ ಬಾಗಿಲು ಒಂದು ನಿರ್ದಿಸ್ಟ ದಿಕ್ಕಿಗೆ ಮಾತ್ರ ಮುಖಮಾಡುತ್ತದೆ ಮತ್ತು ಕಿಟಕಿಗಳು ಚಿಕ್ಕದಾಗಿದೆ ಮತ್ತು ಮರದ ಚುಚ್ಚಿದ ಪರದೆಯಂತೆ ಮಾಡಲ್ಪಟ್ಟಿದೆ. ಆಯತಾಕಾರದ ಯೋಜನೆಯನ್ನು ಸಾಮಾನ್ಯವಾಗಿ ಮುಂಭಾಗದ ಹಾದಿಯಿಂದ ಪ್ರವೇಶದೊಂದಿಗೆ ಎರಡು ಅಥವಾ ಮೂರು ಚಟುವಟಿಕೆ ಕೊಠಡಿಗಳಾಗಿ ವಿಂಗಡಿಸಲಾಗಿದೆ. ಪ್ರಕ್ಷೇಪಿತ ಬಾಗಿದ ಆಕಾರಗಳು ಸುತ್ತಲೂ ಜಗುಲಿಯನ್ನು ಆವರಿಸುತ್ತವೆ. ಹತ್ತನೇ ಶತಮಾನದ ವೇಳೆಗೆ, ದೇಶೀಯ ವಾಸ್ತುಶಿಲ್ಪದ ಸಿದ್ಧಾಂತ ಮತ್ತು ಅಭ್ಯಾಸವನ್ನು ಮನುಷ್ಯಾಲಯ ಚಂದ್ರಿಕಾ ಮತ್ತು ವಾಸ್ತು ವಿದ್ಯಾ ಮುಂತಾದ ಪುಸ್ತಕಗಳಲ್ಲಿ ಕ್ರೋಡೀಕರಿಸಲಾಯಿತು. ಈ ಪ್ರಯತ್ನವು ವಿವಿಧ ಸಾಮಾಜಿಕ-ಆರ್ಥಿಕ ಗುಂಪುಗಳಿಗೆ ಸೂಕ್ತವಾದ ಮನೆ ನಿರ್ಮಾಣವನ್ನು ಮಾಡಲು ಅನುಕೂಲವಾಯಿತು ಮತ್ತು ಕುಶಲಕರ್ಮಿಗಳಲ್ಲಿ ನಿರ್ಮಾಣ ಸಂಪ್ರದಾಯವನ್ನು ಬಲಪಡಿಸಿತು. ಸಾಂಪ್ರದಾಯಿಕ ಕುಶಲಕರ್ಮಿಗಳು, ವಿಶೇಷವಾಗಿ ಬಡಗಿಗಳು, ವಿವಿಧ ಅಂಶಗಳ ಅನುಪಾತದ ಅಂಗೀಕೃತ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಜ್ಞಾನವನ್ನು ಸಂರಕ್ಷಿಸಿದ್ದಾರೆ ಮತ್ತು ಇಂದಿಗೂ ನಿರ್ಮಾಣ ವಿವರಗಳನ್ನು ಹೊಂದಿದ್ದಾರೆ. [[ಚಿತ್ರ:Padmanabhapuram_palace_ClockTower.jpg|right|thumb|200x200px| ಕೇರಳದ ಅರಮನೆಗಳಲ್ಲಿ ಮಾಡಿನ ಸಾಂಪ್ರದಾಯಿಕ ಅಲಂಕಾರಗಳು]] ಮೂಲತಃ ಕೇರಳದ ದೇಶೀಯ ವಾಸ್ತುಶಿಲ್ಪವು ಬೇರ್ಪಟ್ಟ ಕಟ್ಟಡದ ಶೈಲಿಯನ್ನು ಅನುಸರಿಸುತ್ತದೆ; ಭಾರತದ ಇತರ ಭಾಗಗಳಲ್ಲಿ ಕಂಡುಬರುವ ಸಾಲು ಮನೆಗಳನ್ನು ತಮಿಳು ಅಥವಾ ಕೊಂಕಣಿ ಬ್ರಾಹ್ಮಣರು ಆಕ್ರಮಿಸಿಕೊಂಡಿರುವ ವಸಾಹತುಗಳಲ್ಲಿ (ಸಂಕೇತಂ) ಹೊರತುಪಡಿಸಿ ಕೇರಳ ಪಠ್ಯಗಳಲ್ಲಿ ಉಲ್ಲೇಖಿಸಲಾಗಿಲ್ಲ ಅಥವಾ ಆಚರಣೆಯಲ್ಲಿ ಇರಿಸಲಾಗಿಲ್ಲ. ಅದರ ಅತ್ಯಂತ ಅಭಿವೃದ್ಧಿ ಹೊಂದಿದ ರೂಪದಲ್ಲಿ ವಿಶಿಷ್ಟವಾದ ಕೇರಳದ ಮನೆಯು ಅಂಗಳದ ಪ್ರಕಾರವಾಗಿದೆ - ನಾಲುಕೆಟ್ಟು. ಕೇಂದ್ರ ಪ್ರಾಂಗಣವು ಹೊರಾಂಗಣ ವಾಸಸ್ಥಳವಾಗಿದ್ದು, ತುಳಸಿ ಅಥವಾ ಮಲ್ಲಿಗೆ (ಮುಲ್ಲತಾರಾ) ಗಾಗಿ ಎತ್ತರದ ಹಾಸಿಗೆಯಂತಹ ಆರಾಧನೆಯ ಕೆಲವು ವಸ್ತುಗಳನ್ನು ಇರಿಸಬಹುದು. ದೇವಾಲಯದ ನಾಲಂಬಲಕ್ಕೆ ಸಮಾನವಾದ ಪ್ರಾಂಗಣವನ್ನು ಸುತ್ತುವರಿದ ನಾಲ್ಕು ಸಭಾಂಗಣಗಳನ್ನು ಅಡುಗೆ, ಊಟ, ಮಲಗುವುದು, ಅಧ್ಯಯನ, ಧಾನ್ಯಗಳ ಸಂಗ್ರಹ ಮುಂತಾದ ವಿವಿಧ ಚಟುವಟಿಕೆಗಳಿಗಾಗಿ ಹಲವಾರು ಕೋಣೆಗಳಾಗಿ ವಿಂಗಡಿಸಬಹುದು. ಮನೆಯ ಗಾತ್ರ ಮತ್ತು ಪ್ರಾಮುಖ್ಯತೆಯ ಆಧಾರದ ಮೇಲೆ ಕಟ್ಟಡವು ಒಂದು ಅಥವಾ ಎರಡು ಮೇಲಿನ ಅಂತಸ್ತಿನ (ಮಾಲಿಕಾ) ಅಥವಾ ಮತ್ತಷ್ಟು ಸುತ್ತುವರಿದ ಅಂಗಳವನ್ನು ಪುನರಾವರ್ತನೆ ಮಾಡುವ ಮೂಲಕ ನಾಲ್ಕುಕೆಟ್ಟುಗಳನ್ನು (ಎಂಟು ಸಭಾಂಗಣದ ಕಟ್ಟಡ) ಅಥವಾ ಅಂತಹ ಅಂಗಳಗಳ ಸಮೂಹವನ್ನು ರೂಪಿಸಬಹುದು. ==== ನಾಲುಕೆಟ್ಟು ==== [[ಚಿತ್ರ:Krishnapuram_palace2.jpg|right|thumb|200x200px| ಕೇರಳ ವಾಸ್ತುಶೈಲಿಯಲ್ಲಿ ನಿರ್ಮಿಸಲಾದ ಕೇರಳದ ಶ್ರೇಷ್ಠ ನಾಲುಕೆಟ್ಟು]] ನಾಲುಕೆಟ್ಟು ತರವಾಡುವಿನ ಸಾಂಪ್ರದಾಯಿಕ ನೆಲೆಯಾಗಿದ್ದು, ಮಾತೃವಂಶದ ಕುಟುಂಬದ ಹಲವು ತಲೆಮಾರುಗಳು ವಾಸಿಸುತ್ತಿದ್ದವು. ಈ ರೀತಿಯ ಕಟ್ಟಡಗಳು ಸಾಮಾನ್ಯವಾಗಿ ಭಾರತದ ಕೇರಳ ರಾಜ್ಯದಲ್ಲಿ ಕಂಡುಬರುತ್ತವೆ. ಸಾಂಪ್ರದಾಯಿಕ ವಾಸ್ತುಶೈಲಿಯು ವಿಶಿಷ್ಟವಾಗಿ ಒಂದು ಆಯತಾಕಾರದ ರಚನೆಯಾಗಿದ್ದು, ಇಲ್ಲಿ ನಾಲ್ಕು ವಿಭಾಗಗಳು ಆಕಾಶಕ್ಕೆ ತೆರೆದಿರುವ ಕೇಂದ್ರ ಪ್ರಾಂಗಣದೊಂದಿಗೆ ಒಟ್ಟಿಗೆ ಸೇರಿಕೊಳ್ಳುತ್ತವೆ. ಬದಿಯಲ್ಲಿರುವ ನಾಲ್ಕು ಸಭಾಂಗಣಗಳಿಗೆ ವಡಕ್ಕಿಣಿ (ಉತ್ತರ ಬ್ಲಾಕ್), ಪಡಿಂಜತ್ತಿನಿ (ಪಶ್ಚಿಮ ಬ್ಲಾಕ್), ಕಿಜಕ್ಕಿಣಿ (ಪೂರ್ವ ಬ್ಲಾಕ್) ಮತ್ತು ತೆಕ್ಕಿಣಿ (ದಕ್ಷಿಣ ಬ್ಲಾಕ್) ಎಂದು ಹೆಸರಿಸಲಾಗಿದೆ. ಸಾಂಪ್ರದಾಯಿಕ ತರವಾಡುವಿನ ದೊಡ್ಡ ಕುಟುಂಬಗಳಿಗೆ, ಒಂದೇ ಸೂರಿನಡಿ ವಾಸಿಸಲು ಮತ್ತು ಸಾಮಾನ್ಯ ಸ್ವಾಮ್ಯದ ಸೌಲಭ್ಯಗಳನ್ನು ಆನಂದಿಸಲು ಮಾತೃವಂಶದ ಮನೆಯಲ್ಲಿ ಈ ವಾಸ್ತುಶಿಲ್ಪವನ್ನು ವಿಶೇಷವಾಗಿ ಒದಗಿಸಲಾಗಿದೆ. <ref>{{Cite web|url=http://knol.google.com/k/kerala-architecture#|title=Archived copy|archive-url=https://web.archive.org/web/20111013011001/http://knol.google.com/k/kerala-architecture|archive-date=13 October 2011|access-date=28 May 2011}}</ref> ===== ನಾಲುಕೆಟ್ಟುವಿನ ಅಂಶಗಳು ===== * '''ಪಡಿಪ್ಪುರ''' ಇದು ಮನೆಯ ಕಾಂಪೌಂಡ್ ಗೋಡೆಯ ಭಾಗವನ್ನು ರೂಪಿಸುವ ಬಾಗಿಲನ್ನು ಹೊಂದಿರುವ ರಚನೆಯಾಗಿದ್ದು, ಮೇಲ್ಭಾಗದಲ್ಲಿ ಹೆಂಚಿನ ಛಾವಣಿಯಿದೆ. ಇದು ಮನೆಯೊಂದಿಗೆ ಕಾಂಪೌಂಡ್‌ಗೆ ಔಪಚಾರಿಕ ಪ್ರವೇಶವಾಗಿದೆ. ಪ್ರಸ್ತುತ ಕಾರು ಪ್ರವೇಶದ ಮೂಲಕ ಮನೆಯೊಳಗೆ ಪ್ರವೇಶಿಸಬೇಕಾಗಿರುವುದರಿಂದ ಇವಕ್ಕೆ ಬಾಗಿಲು ಇಲ್ಲ. ಇನ್ನೂ ಹಂಚಿನ ಮೇಲ್ಛಾವಣಿಯನ್ನು, ಮೇಲ್ಛಾವಣಿಯ ಕೆಳಗೆ ಸಾಂಪ್ರದಾಯಿಕ ವಿಧದ ದೀಪದೊಂದಿಗೆ ಆದ್ಯತೆ ನೀಡಲಾಗುತ್ತದೆ. ಪ್ರವೇಶದ ಬಾಗಿಲಿನ ಬದಲಾಗಿ, ನಾವು ಈಗ ಕಬ್ಬಿಣದ ದ್ವಾರ ಹೊಂದಿದ್ದೇವೆ. * '''ಪೂಮುಖಂ''' ಮನೆಗೆ ಹೆಜ್ಜೆ ಹಾಕಿದ ಕೂಡಲೇ ಇದು ಪ್ರಧಾನ ಹೊರಂಗಣ . ಸಾಂಪ್ರದಾಯಿಕವಾಗಿ ಇದು ಇಳಿಜಾರಿನ ಹೆಂಚುಗಳ ಮೇಲ್ಛಾವಣಿಯನ್ನು ಹೊಂದಿದ್ದು, ಮೇಲ್ಛಾವಣಿಯನ್ನು ಬೆಂಬಲಿಸುವ ಕಂಬಗಳನ್ನು ಹೊಂದಿದೆ. ಬದಿಗಳು ತೆರೆದಿರುತ್ತವೆ. ಹಿಂದಿನ ದಿನಗಳಲ್ಲಿ, ''ಕರಣವರ್'' ಎಂಬ ಕುಟುಂಬದ ಮುಖ್ಯಸ್ಥರು ಇಲ್ಲಿ ಕುರ್ಚಿಯ ಪಕ್ಕದಲ್ಲಿ ಪೀಕುದಾನಿಯ (ಸ್ಪಿಟ್ಟೂನ್) ಜೊತೆ ಒರಗುವ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದರು. ಈ ಕುರ್ಚಿಯು ಎರಡೂ ಬದಿಗಳಲ್ಲಿ ಉದ್ದವಾದ ತೋಳಾಶ್ರಯಗಳನ್ನು ಹೊಂದಿರುತ್ತದೆ, ಅಲ್ಲಿ ಕರಣವರ್ ಆರಾಮದಾಯಕ ವಿಶ್ರಾಂತಿಗಾಗಿ ತನ್ನ ಕಾಲುಗಳನ್ನು ಮೇಲಕ್ಕೆತ್ತಿ ಇಡುತ್ತಾನೆ * '''ಚುಟ್ಟು ವರಾಂಡ''' [[ಚಿತ್ರ:Krishnapuram_durbar.jpg|right|thumb|200x200px| ಕೃಷ್ಣಾಪುರಂ ಅರಮನೆಯ ಮರದ ವಿಶಿಷ್ಟ ಕಿಟಕಿಗಳು]] ಪೂಮುಖದಿಂದ, ಚುಟ್ಟು ವೆರಾಂಡಾ ಎಂಬ ತೆರೆದ ಹಾದಿಯ ಮೂಲಕ ಮನೆಯ ಮುಂದೆ ಎರಡೂ ಬದಿಗೆ ಒಂದು ಜಗುಲಿ. ಚುಟ್ಟು ವರಾಂಡವು ಅದರ ಇಳಿಜಾರಿನ ಛಾವಣಿಯಿಂದ ಸಮಾನ ಅಂತರದಲ್ಲಿ ನೇತಾಡುವ ದೀಪಗಳನ್ನು ಹೊಂದಿರುತ್ತದೆ. * '''ಚಾರುಪಾದಿ''' [[ಚಿತ್ರ:Padamanabhapuram_Palace_varanda.jpg|right|thumb|200x200px| ಕೇರಳದ ವಿಶಿಷ್ಟವಾದ ಮರದ ಕಿಟಕಿಗಳು ಮತ್ತು ಚಾರುಪಾದಿ]] ಚುಟ್ಟು ಜಗುಲಿ ಮತ್ತು ಪೂಮುಖಂನ ಬದಿಯಲ್ಲಿ, ಬೆನ್ನಿನ ವಿಶ್ರಾಂತಿಗಾಗಿ ಕೆತ್ತಿದ ಅಲಂಕಾರಿಕ ವಿಶ್ರಾಂತಿ ಮರದ ತುಂಡುಗಳೊಂದಿಗೆ ಮರದ ಬೆಂಚುಗಳನ್ನು ಒದಗಿಸಲಾಗಿದೆ. ಇದನ್ನು ಚಾರುಪಾದಿ ಎನ್ನುತ್ತಾರೆ. ಸಾಂಪ್ರದಾಯಿಕವಾಗಿ ಕುಟುಂಬದ ಸದಸ್ಯರು ಅಥವಾ ಸಂದರ್ಶಕರು ಮಾತನಾಡಲು ಈ ಚಾರುಪಾದಿಯ ಮೇಲೆ ಕುಳಿತುಕೊಳ್ಳುತ್ತಿದ್ದರು * '''ಅಂಬಲ್ ಕುಲಂ (ಕೊಳ)''' [[ಚಿತ್ರ:തൃപ്പൂണിത്തുറ_ഹിൽ_പാലസിലെ_കുളം.JPG|right|thumb|200x200px| ಪ್ರತಿಯೊಂದು ನಲುಕೆಟ್ಟು ತನ್ನ ಸದಸ್ಯರ ಸ್ನಾನಕ್ಕಾಗಿ ತನ್ನದೇ ಆದ ಕೊಳವನ್ನು ಹೊಂದಿದೆ.]] ಚುಟ್ಟು ವರಾಂಡದ ಕೊನೆಯಲ್ಲಿ ಕಮಲ ಅಥವಾ ಅಂಬಲವನ್ನು ನೆಡುವ ಬದಿಗಳಲ್ಲಿ ಕಲ್ಲುಮಣ್ಣುಗಳಿಂದ ನಿರ್ಮಿಸಲಾದ ಸಣ್ಣ ಕೊಳವಿತ್ತು. ಒಳಗೆ ಸಂಶ್ಲೇಷಿತ ಶಕ್ತಿಯ ಹರಿವಿಗೆ ಜಲಮೂಲಗಳನ್ನು ನಿರ್ವಹಿಸಲಾಗುತ್ತದೆ. * '''ನಡುಮುಟ್ಟಂ''' [[ಚಿತ್ರ:Kerala_courtyard_with_planter.jpg|right|thumb|200x200px| ಕೇರಳದ ನಾಲುಕೆಟ್ಟು ವಿಶಿಷ್ಟವಾದ ನಡುಮುಟ್ಟಂ]] ಸಾಂಪ್ರದಾಯಿಕವಾಗಿ ನಡುಮುಟ್ಟಂ ಅಥವಾ ಮಧ್ಯದ ತೆರೆದ ಅಂಗಳವು ನಾಲುಕೆಟ್ಟು ಪ್ರಧಾನ ಕೇಂದ್ರವಾಗಿದೆ. ಮನೆಯನ್ನು ಅದರ ನಾಲ್ಕು ಬದಿಗಳಲ್ಲಿ ವಿಭಜಿಸುವ ಮನೆಯ ನಿಖರವಾದ ಮಧ್ಯದಲ್ಲಿ ಸಾಮಾನ್ಯವಾಗಿ ಚೌಕಾಕಾರದ ತೆರೆದ ಪ್ರದೇಶವಿದೆ. ಇದರಿಂದಾಗಿ ನಡುಮುಟ್ಟನ್ನು ಹೊಂದುವ ಮೂಲಕ ಮನೆಯ ನಾಲ್ಕು ಕಡೆ ವಿಭಾಗ. ಅದೇ ರೀತಿ ಎಟ್ಟು ಕೆಟ್ತ್ತು ಮತ್ತು ಪತ್ತಿನಾರು ಕೆಟ್ತ್ತುಗಳು ಕ್ರಮವಾಗಿ ಎರಡು ಮತ್ತು ನಾಲ್ಕು ನಡುಮುಟ್ಟಮ್ ಗಳೊಂದಿಗೆ ಸಾಕಷ್ಟು ಅಪರೂಪವಾಗಿವೆ. [[ಚಿತ್ರ:Varikkasseri_Nadumuttam.jpg|right|thumb|200x200px| ಅದರ ಮಧ್ಯದಲ್ಲಿ ಪವಿತ್ರ ತುಳಸಿಯೊಂದಿಗೆ ಸಾಂಪ್ರದಯಿಕಾ ನಡುಮುಟ್ಟಂ]] ನಡುಮುಟ್ಟಂ ಸಾಮಾನ್ಯವಾಗಿ ಆಕಾಶಕ್ಕೆ ತೆರೆದುಕೊಳ್ಳುತ್ತದೆ, ಬಿಸಿಲು ಮತ್ತು ಮಳೆ ಸುರಿಯಲು ಅನುವು ಮಾಡಿಕೊಡುತ್ತದೆ. ಇದು ನೈಸರ್ಗಿಕ ಶಕ್ತಿಗಳನ್ನು ಮನೆಯೊಳಗೆ ಪರಿಚಲನೆ ಮಾಡಲು ಮತ್ತು ಧನಾತ್ಮಕ ಕಂಪನವನ್ನು ಅನುಮತಿಸುತ್ತದೆ. ತುಳಸಿ ಅಥವಾ ಮರವನ್ನು ಸಾಮಾನ್ಯವಾಗಿ ನಡುಮುಟ್ಟಂನ ಮಧ್ಯದಲ್ಲಿ ನೆಡಲಾಗುತ್ತದೆ, ಇದನ್ನು ಪೂಜಿಸಲು ಬಳಸಲಾಗುತ್ತದೆ. ವಾಸ್ತುಶಾಸ್ತ್ರದ ತರ್ಕವು ಮರವು ನೈಸರ್ಗಿಕ ಗಾಳಿ ಶುದ್ಧಿಕಾರಕವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. * '''ಪೂಜಾ ಕೊಠಡಿ''' ಪೂಜಾ ಕೋಣೆ ಮನೆಯ ಈಶಾನ್ಯ ಮೂಲೆಯಲ್ಲಿರಬೇಕು. ವಿಗ್ರಹಗಳನ್ನು ಪೂರ್ವ ಅಥವಾ ಪಶ್ಚಿಮಕ್ಕೆ ಎದುರಾಗಿ ಇರಿಸಬಹುದು ಮತ್ತು ಪ್ರಾರ್ಥನೆ ಮಾಡುವ ವ್ಯಕ್ತಿಯು ಕ್ರಮವಾಗಿ ಪಶ್ಚಿಮ ಅಥವಾ ಪೂರ್ವಕ್ಕೆ ಮುಖ ಮಾಡಬಹುದು. ಪ್ರಸ್ತುತ, ಪೂಜಾ ಕೋಣೆಯ ಗೋಡೆಗಳ ಮೇಲೆ ಮರದ ಫಲಕಗಳನ್ನು ಮಾಡಲಾಗುತ್ತದೆ ಮತ್ತು ಸಾಂಪ್ರದಾಯಿಕ ಪೂಜಾ ಕೊಠಡಿಯನ್ನು ಹೊಂದಲು ಆಸಕ್ತಿ ಹೊಂದಿರುವ ಗ್ರಾಹಕರಿಗೆ ನೀಡಬಹುದಾದ ಪೂಜಾ ಕೋಣೆಗೆ ಪ್ರಮಾಣಿತ ವಿನ್ಯಾಸವಿದೆ. ===== ಪ್ರಮುಖ ಲಕ್ಷಣಗಳು ===== [[ಚಿತ್ರ:Kanakakkunnu_Palace.jpg|right|thumb|200x200px| ಕನಕಕ್ಕುನ್ನು ಅರಮನೆಯ ಹೊರಭಾಗವನ್ನು ಕೇರಳ ಶೈಲಿಯಲ್ಲಿ ಡಚ್ಚರ ಪ್ರಭಾವದಿಂದ ನಿರ್ಮಿಸಲಾಗಿದೆ]] ಸಂಪೂರ್ಣ ಆವರಣ ಗೋಡೆ ಅಥವಾ ಬೇಲಿಯಿಂದ ರಕ್ಷಿಸಲಾಗಿದೆ. ದೇವಾಲಯದ ಗೋಪುರದಂತೆ ಪ್ರವೇಶ ರಚನೆಯನ್ನು (ಪಡಿಪ್ಪುರ) ಕೂಡ ನಿರ್ಮಿಸಬಹುದು. ಮುಖ್ಯ ಮನೆಯಲ್ಲಿ ಅತಿಥಿಗಳು ಅಥವಾ ಸಾಂದರ್ಭಿಕ ಸಂದರ್ಶಕರಿಗೆ ಇದು ಒಂದು ಅಥವಾ ಎರಡು ಕೊಠಡಿಗಳನ್ನು ಹೊಂದಿರಬಹುದು. ಕಾಂಪೌಂಡ್ ಗೋಡೆಯೊಳಗಿನ ಮರಗಳು ಮತ್ತು ಮಾರ್ಗಗಳ ಸ್ಥಳ ಸೇರಿದಂತೆ ವಿವಿಧ ಕಟ್ಟಡಗಳ ಸ್ಥಾನ ಮತ್ತು ಗಾತ್ರಗಳನ್ನು ಸಾಂಪ್ರದಾಯಿಕ ಪಠ್ಯಗಳಲ್ಲಿ ನಿರ್ಧರಿಸಿದಂತೆ ವಾಸ್ತು ವಿಶ್ಲೇಷಣೆಯಿಂದ ನಿರ್ಧರಿಸಲಾಗುತ್ತದೆ. ಈ ವಿಶ್ಲೇಷಣೆಯು ವಾಸ್ತುಪುರುಷ ಮಂಡಲದ ಪರಿಕಲ್ಪನೆಯನ್ನು ಒಳಗೊಂಡಿತ್ತು, ಇದರಲ್ಲಿ ಸ್ಥಳ (ವಾಸ್ತು) ಅನ್ನು ವಿವಿಧ ದೇವತೆಗಳು (ದೇವತೆ) ನೆಲೆಸಿರುವ ಹಲವಾರು ಭಾಗಗಳಾಗಿ (ಪದಂ) ವಿಂಗಡಿಸಲಾಗಿದೆ ಮತ್ತು ಅನುಮಾನಾಸ್ಪದ ರಚನೆಗಳನ್ನು ಇರಿಸಲು ಸೂಕ್ತವಾದ ಭಾಗಗಳನ್ನು ಆಯ್ಕೆ ಮಾಡಲಾಗಿದೆ. ಜ್ಯೋತಿಷ್ಯ ಮತ್ತು ಅತೀಂದ್ರಿಯ ವಿಜ್ಞಾನಗಳೊಂದಿಗೆ ತಾಂತ್ರಿಕ ವಿಷಯಗಳನ್ನು ಸಂಯೋಜಿಸಿ ಕಲಿತ ವಿಶ್ವಕರ್ಮ ಸ್ಥಪತಿಗಳು (ಮಾಸ್ಟರ್ ಬಿಲ್ಡರ್ಸ್) ಸ್ಥಳ (ವಾಸ್ತು) ಯೋಜನೆ ಮತ್ತು ಕಟ್ಟಡ ವಿನ್ಯಾಸವನ್ನು ಮಾಡಿದರು. ಕೇರಳದ ವಿವಿಧ ಭಾಗಗಳಲ್ಲಿ ನಾಲುಕೆಟ್ಟು ಮಾದರಿಯ ಹಲವಾರು ಕಟ್ಟಡಗಳಿವೆ, ಆದರೆ ಅವುಗಳಲ್ಲಿ ಹಲವು ಕಳಪೆ ನಿರ್ವಹಣೆಯಲ್ಲಿವೆ. ಬದಲಾಗುತ್ತಿರುವ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳು ದೊಡ್ಡ ನಾಲುಕೆಟ್ಟು ಕೇಂದ್ರೀಕೃತವಾದ ಅವಿಭಕ್ತ-ಕುಟುಂಬ ವ್ಯವಸ್ಥೆಯನ್ನು ವಿಭಜಿಸಿವೆ. ಆರ್ಯ ವೈದ್ಯಶಾಲಾಗೆ ಸೇರಿದ ಕೊಟ್ಟಕ್ಕಲ್‌ನಲ್ಲಿರುವ ಕೈಲಾಸ ಮಂದಿರವು ಮೂರು ಅಂತಸ್ತಿನ ನಾಲುಕೆಟ್ಟು ಸಂಕೀರ್ಣಕ್ಕೆ ಒಂದು ನಿಂತಿರುವ ಉದಾಹರಣೆಯಾಗಿದೆ. ಈ ಪ್ರಕಾರದ ಅತ್ಯುತ್ತಮ ಸಂರಕ್ಷಿತ ಉದಾಹರಣೆಗಳೆಂದರೆ ಕೊಚ್ಚಿಯಲ್ಲಿರುವ ಮಟ್ಟಂಚೇರಿ ಅರಮನೆ ಮತ್ತು ಕನ್ಯಾಕುಮಾರಿ ಬಳಿಯ ಪದ್ಮನಾಭಪುರಂ ಅರಮನೆಯ ತೈಕೊಟ್ಟಾರಂ. ನಾಲುಕೆಟ್ಟು ಮಾದರಿಯ ಕಟ್ಟಡಗಳು ಅನೇಕ ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಕಂಡುಬರುತ್ತವೆ, ಪ್ರಮುಖ ವ್ಯಕ್ತಿಗಳು ಇಲ್ಲಿ ನೆಲಸಿ ದ್ದಾರೆ. ಸಾಮಾನ್ಯ ಜನಸಂಖ್ಯೆಯ ಕಟ್ಟಡಗಳು ಚಿಕ್ಕದಾಗಿರುತ್ತವೆ ಮತ್ತು ರೂಪದಲ್ಲಿ ಸರಳವಾಗಿರುತ್ತವೆ ಆದರೆ ಅವನ್ನು ಮೂಲತಃ ನಾಲುಕೆಟ್ಟುಗಳಿಂದ ಪಡೆಯಲಾಗಿದೆ. ನಾಲುಕೆಟ್ಟು ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಸಭಾಂಗಣಗಳ ಸಂಯೋಜನೆಯಾಗಿದ್ದು, ಅಂಗಣ ಅಥವಾ ಅಂಗನವನ್ನು ಕೇಂದ್ರೀಕರಿಸಿ ನಾಲ್ಕು ಸಭಾಂಗಣಗಳಲ್ಲಿ ಯಾವುದಾದರೂ ಒಂದನ್ನು (ಏಕಸಲ), ಎರಡು (ದ್ವಿಶಾಲ) ಅಥವಾ ಮೂರು (ತ್ರಿಸಲ) ಸಂಕೀರ್ಣವನ್ನು ಅಗತ್ಯಗಳಿಗೆ ಅನುಗುಣವಾಗಿ ನಿರ್ಮಿಸಬಹುದು. . ಕೇರಳದಲ್ಲಿ ಸಾಮಾನ್ಯವಾಗಿ ಕಂಡುಬರುವ ಪ್ರಕಾರವೆಂದರೆ ಪೂರ್ವ ಅಥವಾ ಉತ್ತರಕ್ಕೆ ಎದುರಾಗಿರುವ ಏಕಸಲ. ಅಂಗನದ ಪಶ್ಚಿಮ ಮತ್ತು ದಕ್ಷಿಣ ಭಾಗಗಳಲ್ಲಿ ನೆಲೆಗೊಂಡಿರುವುದರಿಂದ ಅವುಗಳನ್ನು ಕ್ರಮವಾಗಿ ಪಶ್ಚಿಮ ಸಭಾಂಗಣ (ಪಡಿಂಜಟ್ಟಿನಿ) ಮತ್ತು ದಕ್ಷಿಣ ಸಭಾಂಗಣ (ತೆಕ್ಕಿಣಿ) ಎಂದು ಕರೆಯಲಾಗುತ್ತದೆ. ಏಕಸಲದ ಪ್ರಮುಖ ಘಟಕವು ಸಾಮಾನ್ಯವಾಗಿ ಮುಂಭಾಗದ ಮಾರ್ಗಕ್ಕೆ ಸಂಪರ್ಕ ಹೊಂದಿದ ಮೂರು ಕೋಣೆಗಳನ್ನು ಒಳಗೊಂಡಿದೆ. ಮಧ್ಯದ ಕೋಣೆಯನ್ನು ಪ್ರಾರ್ಥನಾ ಕೊಠಡಿ ಮತ್ತು ಧಾನ್ಯದ ಅಂಗಡಿಯಾಗಿ ಬಳಸಲಾಗುತ್ತದೆ ಮತ್ತು ಎರಡು ಬದಿಯ ಕೋಣೆಗಳನ್ನು ವಾಸಿಸುವ ಕೋಣೆಗಳಾಗಿ ಬಳಸಲಾಗುತ್ತದೆ. ಪ್ರಮುಖ ಘಟಕವನ್ನು ಮುಂಭಾಗದ ಹಾದಿಯಲ್ಲಿರುವ ಕಡಿದಾದ ಮೆಟ್ಟಿಲುಗಳೊಂದಿಗೆ ಮೇಲಿನ ಮಹಡಿಗೆ ಏರಿಸಬಹುದು. ಅಡುಗೆ, ಊಟ, ಹೆಚ್ಚುವರಿ ಮಲಗುವ ಕೋಣೆಗಳು ಮತ್ತು ಅತಿಥಿಗಳನ್ನು ಸ್ವೀಕರಿಸಲು ಮುಂಭಾಗದ ಸಭಾಂಗಣ. ಇತರ ಚಟುವಟಿಕೆಗಳಿಗಾಗಿ ಪಕ್ಕದ ಕೋಣೆಗಳನ್ನು ಸೇರಿಸುವ ಮೂಲಕ ಕಟ್ಟಡವನ್ನು ಎಲ್ಲಾ ನಾಲ್ಕು ಬದಿಗಳಲ್ಲಿಯೂ ಅಡ್ಡಲಾಗಿ ವಿಸ್ತರಿಸಬಹುದು. ಚಿರಕ್ಕಡವುನಲ್ಲಿರುವ ಚಪ್ಪಮಟ್ಟಂ ತರವಾಡು ವಿಸ್ತೃತ ಏಕಸಲದ ಶಾಸ್ತ್ರೀಯ ಉದಾಹರಣೆಯಾಗಿದೆ. ಅಗತ್ಯವಿದ್ದಲ್ಲಿ ದನಗಳ ಸಾಕಾಣಿಕೆಗೆ ಪೂರಕ ಕಟ್ಟಡಗಳು, ಕೊಟ್ಟಿಗೆ, ತೊಟ್ಟಿಗಳ ಬಳಿ ಸ್ನಾನದ ಕೋಣೆಗಳು, ಅತಿಥಿಗಳಿಗಾಗಿ ಸಣ್ಣ ಹೊರಕೋಣೆ, ಗುಡಿಸಲುಗಳು ಇತ್ಯಾದಿಗಳನ್ನು ಏಕಸಾಲಾ ಒದಗಿಸಬಹುದು. ಅಂತಹ ವಿಸ್ತರಣೆಯಿಂದ ಕಟ್ಟಡವು ಜಾಗದಲ್ಲಿ ನಾಲುಕೆಟ್ಟುಗಿಂತ ದೊಡ್ಡದಾಗಬಹುದು, ಆದರೆ ಅದರ ಮೂಲ ಘಟಕವನ್ನು ಉಲ್ಲೇಖಿಸಿ ಅದನ್ನು ಇನ್ನೂ ಏಕಸಲ ಎಂದು ವರ್ಗೀಕರಿಸಲಾಗಿದೆ. ವಾಸ್ತುವಿದ್ಯಾ ಪಠ್ಯಗಳು ವಿವಿಧ ವರ್ಗಗಳಿಗೆ ಸೂಕ್ತವಾದ ವಿವಿಧ ಮನೆಗಳ ಆಯಾಮಗಳನ್ನು ಸೂಚಿಸುತ್ತವೆ. ಅವರು ಕಟ್ಟಡದ ವಿವಿಧ ಭಾಗಗಳಿಗೆ ಮಾಪನಗಳ ಅನುಪಾತದ ವ್ಯವಸ್ಥೆಯನ್ನು ಮೂಲ ಘಟಕದ ಪರಿಧಿಯ (ಚುಟ್ಟು) ಆಧಾರದ ಮೇಲೆ ನೀಡುತ್ತಾರೆ. ಈ ಆಯಾಮದ ವ್ಯವಸ್ಥೆಯ ವೈಜ್ಞಾನಿಕ ಆಧಾರವನ್ನು ಆಧುನಿಕ ಅಧ್ಯಯನಗಳು ಇನ್ನೂ ತಿಳಿಯಬೇಕಾಗಿದೆ; ಆದಾಗ್ಯೂ ವ್ಯವಸ್ಥೆಯು ಸಾಂಪ್ರದಾಯಿಕ ಲೆಕಾಚಾರದ ವಿಧಾನಗಳ ಮೇಲೆ ಉತ್ತಮವಾಗಿ ಸ್ಥಾಪಿತವಾಗಿದೆ ಮತ್ತು ಎಲ್ಲಾ ಗಾತ್ರದ ಕಟ್ಟಡಗಳಿಗೆ ಕಟ್ಟುನಿಟ್ಟಾಗಿ ಒಪ್ಪುತ್ತದೆ. ಕೇರಳದಾದ್ಯಂತ ಮತ್ತು ವಿಶೇಷವಾಗಿ ಸಾಂಪ್ರದಾಯಿಕ ಸ್ತಪಥಿಗಳ ನಿಯಂತ್ರಣದಲ್ಲಿ ಕಟ್ಟಡ ಚಟುವಟಿಕೆಗಳನ್ನು ನಡೆಸುತ್ತಿರುವ ಹಳ್ಳಿಗಳಲ್ಲಿ, ಈ ವ್ಯವಸ್ಥೆಯು ಇನ್ನೂ ಜೀವಂತ ಅಭ್ಯಾಸವಾಗಿದೆ, ಆದರೂ ಅದು 'ಆಧುನಿಕ ವಾಸ್ತುಶಿಲ್ಪ'ದ ಪ್ರಭಾವದಿಂದ ಕಣ್ಮರೆಯಾಗಲು ಪ್ರಾರಂಭಿಸಿದೆ. ===== ನಾಲುಕೆಟ್ಟು ವಿಧಗಳು ===== ನಲುಕೆಟ್ಟುಗಳನ್ನು ರಚನೆಯ ಪ್ರಕಾರ ಮತ್ತು ಅದರ ನಿವಾಸಿಗಳ ಜಾತಿಯ ಆಧಾರದ ಮೇಲೆ ಪ್ರತ್ಯೇಕಿಸಬಹುದು. ====== ರಚನೆಯ ಆಧಾರದ ಮೇಲೆ ====== [[ಚಿತ್ರ:Traditional_Kerala_house_in_Mattanur.jpg|right|thumb| ಮಟ್ಟನೂರಿನಲ್ಲಿರುವ ಎಟ್ಟುಕೆಟ್ಟು ವಾಸ್ತುಶಿಲ್ಪವನ್ನು ನೋಡುತ್ತಿರುವ ಕೊರಿಯನ್ ಪ್ರವಾಸಿಗರು]] ನಾಲುಕೆಟ್ಟುಗಳನ್ನು ಪ್ರಾಥಮಿಕವಾಗಿ ಅವುಗಳ ರಚನೆಯ ಆಧಾರದ ಮೇಲೆ ಪ್ರತ್ಯೇಕಿಸಲಾಗಿದೆ. ಸಾಂಪ್ರದಾಯಿಕವಾಗಿ ನಲುಕೆಟ್ಟು ಒಂದು ಪ್ರಾಂಗಣವನ್ನು ಹೊಂದಿದ್ದು ಅದರ ಸುತ್ತಲೂ ನಿರ್ದಿಷ್ಟ ದಿಕ್ಕುಗಳಲ್ಲಿ ೪ ಬ್ಲಾಕ್‌ಗಳು/ಹಾಲ್‌ಗಳನ್ನು ನಿರ್ಮಿಸಲಾಗಿದೆ. ಆದಾಗ್ಯೂ ಕೆಲವು ನಲುಕೆಟ್ಟುಗಳು ೨ ಅಂಗಳಗಳನ್ನು ಹೊಂದಿವೆ, ಇವುಗಳನ್ನು ಎಂಟುಕೆಟ್ಟು (೮ ನಿರ್ಬಂಧಿಸಿದ ರಚನೆ) ಎಂದು ಕರೆಯಲಾಗುತ್ತದೆ ಏಕೆಂದರೆ ಅವುಗಳು ಅಷ್ಟ ದಿಕ್ಕುಗಳಲ್ಲಿ ಒಟ್ಟು ೮ ಬ್ಲಾಕ್ಗಳನ್ನು ಹೊಂದಿವೆ. ಕೆಲವು ಸೂಪರ್ ರಚನೆಗಳು ೪ ಅಂಗಳಗಳನ್ನು ಹೊಂದಿದ್ದು, ಅದನ್ನು ನಂತರ ಪತಿನಾರುಕೆಟ್ಟು (೧೬ ನಿರ್ಬಂಧಿಸಿದ ರಚನೆ) ಎಂದು ಕರೆಯಲಾಗುತ್ತದೆ. ನಾಲುಕೆಟ್ಟುಗಳು ಮತ್ತು ಎಂಟುಕೆಟ್ಟುಗಳು ಹೆಚ್ಚು ಸಾಮಾನ್ಯವಾಗಿದ್ದರೆ, ಪತ್ತಿನಾರುಕೆಟ್ಟುಗಳು ಅದರ ಅಗಾಧ ಗಾತ್ರದ ಕಾರಣದಿಂದಾಗಿ ಅತ್ಯಂತ ಅಪರೂಪ. ಅಂತೆಯೇ ನಾಲುಕೆಟ್ಟುಗಳನ್ನು ಅವುಗಳ ಎತ್ತರ ಮತ್ತು ಮಹಡಿಗಳ ಸಂಖ್ಯೆಯ ಆಧಾರದ ಮೇಲೆ ಪ್ರತ್ಯೇಕಿಸಬಹುದು. ಕೆಲವು ನಾಲುಕೆಟ್ಟುಗಳು ಒಂದೇ ಅಂತಸ್ತಿನ ಮತ್ತು ಸಂಪೂರ್ಣವಾಗಿ ಮರದಿಂದ ಮಾಡಲ್ಪಟ್ಟಿದೆ. ಇತರ ನಾಲುಕೆಟ್ಟುಗಳು ಎರಡು ಅಂತಸ್ತಿನ ಅಥವಾ ಕೆಲವೊಮ್ಮೆ ಮೂರು ಅಂತಸ್ತಿನ ಮತ್ತು ಕೆಂಪುಕಲ್ಲು (ಲ್ಯಾಟರೈಟ್) ಮತ್ತು ಮಣ್ಣಿನ ಮಿಶ್ರಣವನ್ನು ಗೋಡೆಗಳಾಗಿ ಹೊಂದಿರುತ್ತವೆ. ====== ಜಾತಿ ಆಧಾರಿತ ====== ನಾಲುಕೆಟ್ಟುಗಳಿಗೆ ಬಳಸುವ ನಿಜವಾದ ಪದಗಳು ಅದರ ನಿವಾಸಿಗಳ ಜಾತಿ ಮತ್ತು ಸಾಮಾಜಿಕ ಸ್ಥಾನಮಾನದ ಆಧಾರದ ಮೇಲೆ ಭಿನ್ನವಾಗಿರುತ್ತವೆ. * ನಂಬೂದಿರಿ ಸಮುದಾಯಗಳಿಗೆ, ಅವರ ನಿವಾಸಗಳನ್ನು ''ಇಲ್ಲಮ್'' ಎಂದು ಕರೆಯಲಾಗುತ್ತದೆ * [[ನಾಯರ್|ನಾಯರ್‌ಗಳು]] ಮತ್ತು ಇತರ ಸಾಮಂತರಿಗೆ, ಹೆಚ್ಚಿನ ನಲುಕೆಟ್ಟುಗಳನ್ನು ''ತರವಾಡು'' ಎಂದು ಕರೆಯಲಾಗುತ್ತದೆ. * ಸಾಮಂತ ಕ್ಷತ್ರಿಯರಿಗೆ, ಅವರ ನಿವಾಸಗಳನ್ನು ''ಕೋವಿಲಕೋಮ್‌ಗಳು'' ಮತ್ತು ''ಕೊಟ್ಟಾರಂಗಳು'' ಎಂದು ಉಲ್ಲೇಖಿಸಲಾಗುತ್ತದೆ * ಸಿರಿಯನ್ ಕ್ರಿಶ್ಚಿಯನ್ನರಿಗೆ, ಅವರ ನಿವಾಸಗಳನ್ನು ''ಮೇಡಸ್'' ಮತ್ತು ''ವೀಡುಸ್'' ಎಂದು ಕರೆಯಲಾಗುತ್ತದೆ === ಸಾರ್ವಜನಿಕ ರಚನೆಗಳ ವಾಸ್ತುಶಿಲ್ಪ === [[ಚಿತ್ರ:Kavannayil_tharavaadu(ancestral_home)_Thelakkad.jpg|thumb| ಕವನ್ನಯಿಲ್ ತರವಾಡು ತೇಲಕ್ಕಾಡ್. ಪೆರಿಂತಲ್ಮನ್ನಾ, ಮಲಪ್ಪುರಂ ಜಿಲ್ಲೆ, ಕೇರಳ, ಭಾರತ]] ಭಾರತದ ಇತರ ಭಾಗಗಳಿಗಿಂತ ಭಿನ್ನವಾಗಿ ಮತ್ತು ಹೊರಗಿನ ರಾಜಪ್ರಭುತ್ವದ ದಿನಗಳಲ್ಲಿ ಹೆಚ್ಚಿನ ಆಡಳಿತಾತ್ಮಕ ಕಾರ್ಯಗಳನ್ನು ಅರಮನೆ ಸಂಕೀರ್ಣಗಳ ಆವರಣದಲ್ಲಿ ನಡೆಸಲಾಯಿತು. ಆದ್ದರಿಂದ ಸ್ವತಂತ್ರ ಜಾತ್ಯತೀತ ಸಾರ್ವಜನಿಕ ರಚನೆಗಳ ಪರಿಕಲ್ಪನೆ ಮತ್ತು ಅದರ ವಾಸ್ತುಶಿಲ್ಪವು ೧೭ ನೇ ಶತಮಾನದ ನಂತರದ ಭಾಗದಲ್ಲಿ ವಿಕಸನಗೊಂಡಿತು, ವಿಶೇಷವಾಗಿ ಕೇರಳದಲ್ಲಿ ವಸಾಹತುಶಾಹಿ ಶಕ್ತಿಗಳು ನೀಡಿದ ಕೊಡುಗೆಗಳಿಂದಾಗಿ. ಮನೆ ವಸತಿ ಯಿಂದ ದೂರವಿರುವ ಸ್ವತಂತ್ರ ಕಚೇರಿ ಸಂಕೀರ್ಣಗಳನ್ನು ಮೊದಲು ಪರಿಚಯಿಸಿದವರು ಪೋರ್ಚುಗೀಸರು. ಸುರಕ್ಷತಾ ಮುನ್ನೆಚ್ಚರಿಕೆಗಳಾಗಿ ಗೋದಾಮುಗಳು ಮತ್ತು ಅದರ ಸಂಬಂಧಿತ ಕಚೇರಿಗಳನ್ನು ವಸತಿಯಿಂದ ದೂರವಿಡುವ ಅಗತ್ಯತೆಯಿಂದಾಗಿ ಇದು ಸಂಭವಿಸಿದೆ. ಹದಿನೇಳರಿಂದ ಹತ್ತೊಂಬತ್ತನೇ ಶತಮಾನದ ಅವಧಿಯಲ್ಲಿ ಕೇರಳದ ಸಾರ್ವಜನಿಕ ವಾಸ್ತುಶಿಲ್ಪದ ಬೆಳವಣಿಗೆಯು ಯುರೋಪಿಯನ್ ಶೈಲಿಯಿಂದ ಹೆಚ್ಚು ಪ್ರಭಾವಿತವಾಗಿತ್ತು. ಆರಂಭಿಕ ಹಂತಗಳಲ್ಲಿ ಪೋರ್ಚುಗೀಸ್ ಮತ್ತು ಡಚ್ಚರ ಪ್ರಭಾವವು ಹೆಚ್ಚು ಪ್ರಧಾನವಾಗಿತ್ತು. ಪೋರ್ಚುಗೀಸ್ ವಾಸ್ತುಶಿಲ್ಪಿ ಥಾಮಸ್ ಫೆರ್ನಾಂಡಿಸ್ ಕೊಚ್ಚಿ, ಕೋಝಿಕ್ಕೋಡ್ ಮತ್ತು ಕಣ್ಣೂರಿನಲ್ಲಿ ಕೋಟೆಗಳು, ಗೋದಾಮುಗಳು ಮತ್ತು ಬಂಗಲೆಗಳನ್ನು ನಿರ್ಮಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ವಿಸ್ತರಿಸಿದ ಮಹಡಿಗಳು, ಗೋಥಿಕ್ ಕಮಾನುಗಳು ಮತ್ತು ಎರಕಹೊಯ್ದ-ಕಬ್ಬಿಣದ ಕಿಟಕಿ ಸರಳುಗಳ ಕೆಲಸಗಳು ಪೋರ್ಚುಗೀಸ್ ನಿರ್ಮಾಣದಿಂದ ಕೇರಳದ ವಾಸ್ತುಶಿಲ್ಪಕ್ಕೆ ವರ್ಗಾಯಿಸಲ್ಪಟ್ಟ ಕೆಲವು ವೈಶಿಷ್ಟ್ಯಗಳಾಗಿವೆ. ಹಲವಾರು ಯುರೋಪಿಯನ್ ಶೈಲಿಯ ಕೋಟೆಗಳು ಮತ್ತು ಖಾಸಗಿ ವಸತಿ ವಿಲ್ಲಾಗಳನ್ನು ಹೊರತುಪಡಿಸಿ ಪೋರ್ಚುಗೀಸರು [[ಕೊಚ್ಚಿ ಕೋಟೆ ಪ್ರದೇಶ|ಫೋರ್ಟ್ ಕೊಚ್ಚಿನ್]] ಪ್ರದೇಶದಲ್ಲಿ ೨೦೦೦ ಕ್ಕೂ ಹೆಚ್ಚು ಕಚೇರಿ ಮತ್ತು ಗೋದಾಮಿನ ಸಂಕೀರ್ಣಗಳನ್ನು ನಿಯೋಜಿಸಿದ್ದಾರೆ. ಹದಿನೆಂಟನೇ ಶತಮಾನದ ವೇಳೆಗೆ ಬ್ರಿಟಿಷ್ ಶೈಲಿಯು, ಒಂದು ಕಡೆ ಬ್ರಿಟಿಷ್ ಆಡಳಿತಗಾರರು ನೇರವಾಗಿ ನಡೆಸಿದ ಆಧುನಿಕ ನಿರ್ಮಾಣಗಳ ಪರಿಣಾಮವಾಗಿ ಕೇರಳದಲ್ಲಿ ಜನಪ್ರಿಯವಾಯಿತು ಮತ್ತು ರಾಜಪ್ರಭುತ್ವದ ವರ್ಗ ಮತ್ತು ಶ್ರೀಮಂತರು ಮತ್ತೊಂದೆಡೆ ಪಾಶ್ಚಿಮಾತ್ಯ ವಸ್ತುಗಳ ಫ್ಯಾಷನ್. ವಾಸ್ತುಶಿಲ್ಪದ ಕೆಲಸವನ್ನು ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳು ಮಾರ್ಗದರ್ಶನ ಮಾಡಿದರು, ಅವರ ವಾಸ್ತುಶಿಲ್ಪ ಶೈಲಿಯ ಜ್ಞಾನವು ಮೂಲಭೂತವಾಗಿ ನವೋದಯ ವಾಸ್ತುಶಿಲ್ಪಿಗಳ ಮೇಲಿನ ಸಾಂಪ್ರದಯಿಕ ಪುಸ್ತಕಗಳಾದ ವಿಟ್ರುವಿಯಸ್, ಆಲ್ಬರ್ಟಿ ಮತ್ತು ಪಲ್ಲಾಡಿಯೊಗೆ ಸೀಮಿತವಾಗಿದೆ ಮತ್ತು ಸಾಂಪ್ರದಾಯಿಕ ಮೇಸ್ತ್ರಿಗಳು ಮತ್ತು ಬಡಗಿಗಳ ಸ್ಥಳೀಯ ಜ್ಞಾನದಿಂದ ಕಾರ್ಯಗತಗೊಳಿಸಲಾಗಿದೆ. ಒಂದರ್ಥದಲ್ಲಿ ಇದು ಪುರಾತನ ಕರಕುಶಲ ಮತ್ತು ನವ-ಶಾಸ್ತ್ರೀಯ ನಿರ್ಮಾಣ ಅಗತ್ಯಗಳ ರಾಜಿಯಾಗಿತ್ತು. ಭಾರತದಲ್ಲಿನ ಆರಂಭಿಕ ಯುರೋಪಿಯನ್ ಕೆಲಸದ ಗಮನಾರ್ಹ ಲಕ್ಷಣವೆಂದರೆ ಪಶ್ಚಿಮದ ಮಿಲಿಟರಿ, ರಾಜಕೀಯ ಮತ್ತು ಸಾಂಸ್ಕೃತಿಕ ಶ್ರೇಷ್ಠತೆಯನ್ನು ಪ್ರದರ್ಶಿಸುವ ಪ್ರವೃತ್ತಿ. ಗ್ರೀಕ್ ಮತ್ತು ರೋಮನ್ ಪ್ರಾಚೀನತೆಯನ್ನು ಪಶ್ಚಿಮದ ಶ್ರೀಮಂತ ಪರಂಪರೆ ಎಂದು ಪರಿಗಣಿಸಲಾಗಿದೆ ಮತ್ತು ಸಾರ್ವಜನಿಕ ಕಟ್ಟಡಗಳು, ನಗರದ ಸಭಾಂಗಣಗಳು, ಆಸ್ಪತ್ರೆಗಳು, ರೈಲು ನಿಲ್ದಾಣಗಳು, ಕಾಲೇಜುಗಳು ಇತ್ಯಾದಿಗಳಿಗೆ ತ್ರಿಕೋನ ಕಮಾನುಗಳು ಮತ್ತು ಗುಮ್ಮಟಗಳನ್ನು ಹೊಂದಿರುವ ಕಂಬಗಳ ಶ್ರೇಷ್ಠ ರಚನೆಗಳನ್ನು ಇಲ್ಲಿ ನೋಡಬಹುದಾಗಿದೆ. . ದೊಡ್ಡ ಆಯಾಮದ ನೆಲ ಅಂತಸ್ತು ಮತ್ತು ಮಹಡಿಗಳ ಪ್ರಾಬಲ್ಯದ ಅಭಿವ್ಯಕ್ತಿ ಕಾಣಬರುತ್ತಿತ್ತು. ಅದೇ ಸಮಯದಲ್ಲಿ ಸಾಂಪ್ರದಯಿಕ ಪಾಶ್ಚಾತ್ಯ ಶೈಲಿಯ ಶುದ್ಧತೆಯು ಎಲ್ಲಾ ರೀತಿಯ ಕಟ್ಟಡಗಳಲ್ಲಿ ವಿವಿಧ ರೀತಿಯ ಕಂಬಗಳನ್ನು ಮಿಶ್ರಣ ಮಾಡುವ ಮೂಲಕ ಶೈಲಿಯ ಪರಿಣಾಮಕ್ಕೆ ದಾರಿ ಮಾಡಿಕೊಟ್ಟಿತು. ಉದಾಹರಣೆಗೆ, ಕೊನೆಯ ಅಂತಸ್ತನ್ನು ಸಾರ್ವಜನಿಕ ಕಟ್ಟಡಗಳು ಮತ್ತು ನಿವಾಸಗಳಲ್ಲಿ ನೆಲ ಅಂತಸ್ತು ಕ್ರಮದೊಂದಿಗೆ ಬೆರೆಸಿ ಬಳಸಲಾಗುತ್ತಿತ್ತು. ಆದಾಗ್ಯೂ, ವಸ್ತುಗಳು ಮತ್ತು ಹವಾಮಾನದ ಮಿತಿಗಳಿಂದಾಗಿ ಕೇರಳದಲ್ಲಿ ಈ ಪ್ರವೃತ್ತಿಯು ತುಂಬಾ ನಿಧಾನವಾಗಿದೆ. ಕಲ್ಲಿನ ಕೆಲಸಕ್ಕಾಗಿ ಇಂಡೋ-ಯುರೋಪಿಯನ್ ಕೆಲಸದ ಮಾಧ್ಯಮವು ಲ್ಯಾಟರೈಟ್ ಮತ್ತು ಸುಣ್ಣದ ಸಾರಣೆಯಾಗಿ ಉಳಿಯಿತು. ರೈಲ್ವೆ ವಸತಿಸಮುಚ್ಚಯದಿಂದ ಸರ್ಕಾರಿ ಕಚೇರಿಗಳವರೆಗೆ (ಉದಾಹರಣೆಗೆ ಹಳೆಯ ಹುಜೂರ್ ಕಛೇರಿ - ಕಲೆಕ್ಟರೇಟ್, ಕೋಝಿಕ್ಕೋಡ್) ಅನೇಕ ಸಂದರ್ಭಗಳಲ್ಲಿ ತೆರೆದ ಲ್ಯಾಟರೈಟ್‌ನ ಬಳಕೆಯ ಸಂಭಾವ್ಯತೆಯನ್ನು ಮಾಡಲಾಗಿದೆ. ಅಮೃತಶಿಲೆಯ ಅಚ್ಚ ಬಿಳಿ ಕಟ್ಟಡಗಳನ್ನು ರಚಿಸಲು ಸುಣ್ಣದ ಸಾರಣೆ ಮತ್ತು ಪೂರ್ಣಗೊಳಿಸುವಿಕೆಯನ್ನು ಸ್ಥಳಗಳ ಆಂತರಿಕ ಗೋಡೆಗಳಿಂದ ಕಟ್ಟಡಗಳ ಹೊರಭಾಗಕ್ಕೆ ವರ್ಗಾಯಿಸಲಾಯಿತು. ಹಳೆಯ ಪ್ರಕಾರದ ಹಂಚನ್ನು ಮಂಗಳೂರು ಮಾದರಿಯ ಹಂಚಿಗೆ ಮತ್ತು ದಪ್ಪ ಹಂಚಿನ ಮೂಲಕ ಬದಲಾಯಿಸಲಾಯಿತು. ಸಾಂಪ್ರದಾಯಿಕ ಪ್ರಕಾರದ ಛಾವಣಿಯ ಚೌಕಟ್ಟನ್ನು ವಿಭಿನ್ನ ರೀತಿಯಲ್ಲಿ ಬದಲಾಯಿಸಲಾಯಿತು. ಇದು ದೊಡ್ಡ ಪ್ರದೇಶಗಳನ್ನು ವ್ಯಾಪಿಸಲು ಸಾಧ್ಯವಾಗುವಂತೆ ಮಾಡಿತು. ಬಹುಶಃ ಹವಾಮಾನದ ಅಗತ್ಯಗಳಿಗೆ ಯುರೋಪಿಯನ್ ಶೈಲಿಯ ರೂಪಾಂತರಗಳು ಮತ್ತು ಸಾಂಪ್ರದಾಯಿಕ ಶೈಲಿಯೊಂದಿಗೆ ಸಂಶ್ಲೇಷಣೆಯು ಬಂಗಲೆಯ ವಾಸ್ತುಶಿಲ್ಪದಲ್ಲಿ ಉತ್ತಮವಾಗಿ ಕಂಡುಬರುತ್ತದೆ. ಬಿಸಿಯಾದ ಆರ್ದ್ರ ವಾತಾವರಣದಲ್ಲಿನ ಸೌಕರ್ಯದ ಅವಶ್ಯಕತೆಯು ಯುರೋಪಿಯನ್ ವಸಾಹತುಗಾರರನ್ನು ಸುತ್ತಲೂ ಜಗಲಿಯೊದಿಗೆ ಎತ್ತರದ ಮೇಲ್ಚಾವಣಿ ಹೊಂದಿರುವ ದೊಡ್ಡ ಕೋಣೆಗಳನ್ನು ಹೊಂದಿರುವ ಕಟ್ಟಡಗಳಿಗೆ ಹೋಗಲು ಪ್ರೇರೇಪಿಸಿತು. ಮೇಲಿನ ಮಹಡಿಯ ಕೋಣೆಗಳಿಗೆ ಬಾಲ್ಕನಿಗಳು ಪೋರ್ಚುಗೀಸ್ ನಿರ್ಮಾಣದಿಂದ ಹುಟ್ಟಿಕೊಂಡ ಅಗತ್ಯ ಲಕ್ಷಣವಾಗಿ ಅಳವಡಿಸಿಕೊಂಡಿವೆ. ಹೊರಾಂಗಣ, ಒಂದು ಕಟ್ಟಡದಿಂದ ಇನ್ನೊಂದು ಕಟ್ಟಡಕ್ಕೆ ಸಾಗಲು ನೆರಳಿನ ಸ್ಥಳವನ್ನು ಸೇರಿಸಲಾಯಿತು. ಬಾಗಿಲುಗಳು ಮತ್ತು ಕಿಟಕಿಗಳ ಘನ ಮರದ ಬದಲಿಗೆ ಜಾರುವ ಬಾಗಿಲುಗಳಾಗಿ ಬದಲಾವಣೆಗೆ ಒಳಗಾಯಿತು - ಚಲನೆಯಲ್ಲಿರುವ ಪಂಕಗಳು - ಗಾಳಿಯ ಪ್ರಸರಣವನ್ನು ಹೆಚ್ಚಿಸುತ್ತದೆ ಮತ್ತು ಏಕಕಾಲದಲ್ಲಿ ಗೌಪ್ಯತೆಯನ್ನು ಒದಗಿಸುತ್ತದೆ. ೧೮೦೦ ರ ಹೊತ್ತಿಗೆ ಮೆರುಗುಗೊಳಿಸಲಾದ ಫಲಕಗಳು ವಿವಿಧ ಆಕಾರದಲ್ಲಿ ಬಂದವು ಮತ್ತು ಬಾಗಿಲುಗಳು ಮತ್ತು ಕಿಟಕಿಗಳ ಮೇಲೆ ಅರ್ಧವೃತ್ತಾಕಾರದ ಪಂಕಗಳು, ಮತ್ತು ಬೆಳಕು ದೇಶೀಯ ಕಟ್ಟಡಗಳ ಸೌಂದರ್ಯದ ಲಕ್ಷಣವಾಯಿತು. ಇಟ್ಟಿಗೆ ಕಮಾನುಗಳು, ಆವೆ ಮಣ್ಣಿನ ತುಂಡುಗಳು ಮತ್ತು ವಿವಿಧ ಬಂಧದ ಮಾದರಿಗಳಲ್ಲಿ ತೆರೆದ ಇಟ್ಟಿಗೆ ಕೆಲಸವು ಜನಪ್ರಿಯವಾಯಿತು. ಕಿಟಕಿಗಳ ದೊಡ್ಡ ಸಂಖ್ಯೆ ಮತ್ತು ದೊಡ್ಡ ಗಾತ್ರದೊಂದಿಗೆ, ಅಲಂಕಾರಿಕ ಆವರಣಗಳಿಂದ ಬೆಂಬಲಿತವಾದ ವಿಸ್ತರಣೆಗಳು ಮತ್ತು ಕಿಟಕಿ ತೆರೆಯುವಿಕೆಯನ್ನು ಮಳೆ ಮತ್ತು ಬಿಸಿಲಿನಿಂದ ರಕ್ಷಿಸಲು ಕಂಬದ ಮಾದರಿಯ ಅಲಂಕಾರವನ್ನು ಸಹ ಪರಿಚಯಿಸಲಾಯಿತು. ಬಂಗಲೆಯ ವಾಸ್ತುಶಿಲ್ಪವನ್ನು ಪೂರ್ಣಗೊಳಿಸಲು ಎರಕಹೊಯ್ದ ಕಬ್ಬಿಣದ ಬೇಲಿಗಳು, ಮೆಟ್ಟಿಲುಗಳು ಮತ್ತು ಇಂಗ್ಲೆಂಡಿನಲ್ಲಿ ತಯಾರಿಸಲಾದ ಕಬ್ಬಿಣದ ಸಳುಗಳನ್ನು ಬಳಸಲಾಯಿತು. ಈ ಸಂಶ್ಲೇಷಣೆಯ ಅತ್ಯುತ್ತಮ ಉದಾಹರಣೆಗಳನ್ನು ತಿರುವನಂತಪುರಂನಲ್ಲಿರುವ ನೇಪಿಯರ್ ವಸ್ತುಸಂಗ್ರಹಾಲಯದಲ್ಲಿ ಮತ್ತು ಅನೇಕ ಸರ್ಕಾರಿ ಬಂಗಲೆಗಳಲ್ಲಿ ಕಾಣಬಹುದು. ವಾಸ್ತವವಾಗಿ ಈ ಹಲವು ವೈಶಿಷ್ಟ್ಯಗಳನ್ನು ಸ್ಥಳೀಯ ಕಟ್ಟಡ ನಿರ್ಮಾಪಕರು ಸರಾಗವಾಗಿ ಅಳವಡಿಸಿಕೊಂಡರು, ಹೆಚ್ಚಿನವರು ಅವುಗಳನ್ನು ಸಾಂಪ್ರದಾಯಿಕ ಅಂಶಗಳೆಂದು ಪರಿಗಣಿಸುತ್ತಾರೆ. ಲೋಕೋಪಯೋಗಿ ಇಲಾಖೆಗಳ ಕಾರ್ಯಗಳು ಈ ರೀತಿಯ ನಿರ್ಮಾಣವನ್ನು ಕೇರಳದಾದ್ಯಂತ ಹರಡಲು ಸಹಾಯ ಮಾಡಿದೆ. ನಿರ್ಮಾಣದ ಪಾಶ್ಚಿಮಾತ್ಯ ಅಭ್ಯಾಸಕ್ಕೆ ಒತ್ತು ನೀಡುವುದರೊಂದಿಗೆ ಎಂಜಿನಿಯರಿಂಗ್ ಶಿಕ್ಷಣದ ಪರಿಚಯವು ಸಾಂಪ್ರದಾಯಿಕ ವಿನ್ಯಾಸ ವಿಧಾನಗಳನ್ನು ಪ್ರಾಯೋಗಿಕವಾಗಿ ಸ್ಥಳಾಂತರಿಸುವ ಈ ಪ್ರವೃತ್ತಿಯನ್ನು ಉತ್ತೇಜಿಸಿದೆ. == ಉಲ್ಲೇಖಗಳು == {{Reflist}} [[ವರ್ಗ:ಕೇರಳ]] 2i7tl06r3eo4x0lnfgtwmkezb7pvyps 1116636 1116635 2022-08-24T12:05:57Z CommonsDelinker 768 0507-Kodimaram2.jpg ಹೆಸರಿನ ಫೈಲು Gbawdenರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ. wikitext text/x-wiki [[ಚಿತ್ರ:Poornathrayisa_back_side.JPG|right|thumb| ೧೯೨೧ ರಲ್ಲಿ ಶ್ರೀ ಈಚರಾ ವಾರಿಯರ್‌ರಿಂದ ಮರುವಿನ್ಯಾಸಗೊಳಿಸಲಾದ ತ್ರಿಪುಣಿತೂರದ ಪೂರ್ಣತ್ರಯೀಸ ದೇವಾಲಯದ ಪ್ರವೇಶದ್ವಾರ]] [[ಚಿತ್ರ:Hill_Palace_by_GV-1.JPG|right|thumb| ತ್ರಿಪುನಿತುರಾ ಬೆಟ್ಟದ ಅರಮನೆ, ಇದು ಕೊಚ್ಚಿನ್ ರಾಜರ ಆಡಳಿತ ಕಚೇರಿಯಾಗಿತ್ತು]] '''ಕೇರಳದ ವಾಸ್ತುಶೈಲಿಯು''' ಒಂದು ರೀತಿಯ ವಾಸ್ತುಶಿಲ್ಪ ಶೈಲಿಯಾಗಿದ್ದು, ಇದು ಹೆಚ್ಚಾಗಿ [[ಭಾರತ|ಭಾರತದ]] [[ಕೇರಳ]] ರಾಜ್ಯದಲ್ಲಿ ಕಂಡುಬರುತ್ತದೆ. ಕೇರಳದ ವಾಸ್ತುಶೈಲಿಯು ವಿಶಿಷ್ಟವಾದ ಹಿಂದೂ ದೇವಾಲಯದ ವಾಸ್ತುಶೈಲಿಯಾಗಿದ್ದು, ಇದು ಭಾರತದ ನೈಋತ್ಯ ಭಾಗದಲ್ಲಿ ಹೊರಹೊಮ್ಮಿತು. ಇದು ಸಾಮಾನ್ಯವಾಗಿ [[ದಕ್ಷಿಣ ಭಾರತ|ದಕ್ಷಿಣ ಭಾರತದ]] ಇತರ ಭಾಗಗಳಲ್ಲಿ ಕಂಡು ಬರುವ ದ್ರಾವಿಡ ವಾಸ್ತುಶಿಲ್ಪಕ್ಕೆ ವ್ಯತಿರಿಕ್ತವಾಗಿದೆ. ಕೇರಳದ ವಾಸ್ತುಶೈಲಿಯನ್ನು ಭಾರತೀಯ ವೈದಿಕ ವಾಸ್ತುಶಿಲ್ಪ ವಿಜ್ಞಾನ ([[ವಾಸ್ತುಶಾಸ್ತ್ರ|ವಾಸ್ತು ಶಾಸ್ತ್ರ]]) ಮತ್ತು ದ್ರಾವಿಡ ವಾಸ್ತುಶಿಲ್ಪದ ಒಂದು ಭಾಗದ ಪ್ರಕಾರ ನಿರ್ವಹಿಸಲಾಗಿದೆ/ಅನುಸರಿಸಲಾಗಿದೆ. ಇದು [[ವಾಸ್ತುಶಾಸ್ತ್ರ|ವಾಸ್ತು ಶಾಸ್ತ್ರದ]] ಪ್ರಾಚೀನ ಪುಸ್ತಕಗಳಲ್ಲಿ ಉಲ್ಲೇಖಿಸಲಾದ ಮೂರು ಶೈಲಿಯ ದೇವಾಲಯಗಳಲ್ಲಿ ಒಂದಾಗಿದೆ. ತಂತ್ರಸಮುಚ್ಚಯ, ತಚ್ಚು-ಶಾಸ್ತ್ರ, ಮನುಷ್ಯಾಲಯ -ಚಂದ್ರಿಕಾ ಮತ್ತು ಶಿಲ್ಪರತ್ನಗಳು ಪ್ರಮುಖ ವಾಸ್ತುಶಿಲ್ಪ ವಿಜ್ಞಾನಗಳಾಗಿವೆ. ಅವು ಕೇರಳದ ವಾಸ್ತುಶಿಲ್ಪ ಶೈಲಿಯ ಮೇಲೆ ಗಾಢವಾದ ಪ್ರಭಾವ ಬೀರಿವೆ. ಮನುಷ್ಯಾಲಯ-ಚಂದ್ರಿಕಾ ಎಂಬ, ದೇಶೀಯ ವಾಸ್ತುಶಿಲ್ಪಕ್ಕೆ ಮೀಸಲಾದ ಪ್ರಾಕಾರವು ಕೇರಳದಲ್ಲಿ ತನ್ನ ಬಲವಾದ ಬೇರುಗಳನ್ನು ಹೊಂದಿರುವ ಅಂತಹ ಒಂದು ವಿಜ್ಞಾನವಾಗಿದೆ. == ಮೂಲಗಳು == ಕೇರಳದ ವಾಸ್ತುಶಿಲ್ಪದ ವೈಶಿಷ್ಟ್ಯ, ಅಲ್ಲಿನ ಭೌಗೋಳಿಕ, ಹವಾಮಾನ, ಐತಿಹಾಸಿಕ ಮತ್ತು ಪ್ರಾದೇಶಿಕ ಅಂಶಗಳನ್ನು ಅಭಿವ್ಯಕ್ತಪಡಿಸುತ್ತದೆ. ಭೌಗೋಳಿಕವಾಗಿ ಕೇರಳವು ಭಾರತ ಪರ್ಯಾಯ ದ್ವೀಪದ ಸಮುದ್ರ ತೀರದ ನಡುವೆ ಇರುವ ಕಿರಿದಾದ ಭೂಪ್ರದೇಶವಾಗಿದೆ ಮತ್ತು ಅದರ ಪೂರ್ವದಲ್ಲಿ ಎತ್ತರದ [[ಪಶ್ಚಿಮ ಘಟ್ಟಗಳು]] ಮತ್ತು ಅದರ ಪಶ್ಚಿಮದಲ್ಲಿ ವಿಶಾಲವಾದ [[ಅರಬ್ಬೀ ಸಮುದ್ರ|ಅರೇಬಿಯನ್ ಸಮುದ್ರದ]] ನಡುವೆ ಸೀಮಿತವಾಗಿದೆ. [[ಮಾನ್ಸೂನ್|ಮುಂಗಾರಿನ]] ಸಮೃದ್ಧವಾದ ಮಳೆ ಮತ್ತು ಪ್ರಕಾಶಮಾನವಾದ ಬಿಸಿಲನ್ನು ಪಡೆಯುವ ಈ ಭೂಮಿ ಹಸಿರು ಸಸ್ಯವರ್ಗದ ಮತ್ತು ಪ್ರಾಣಿಗಳಿಂದ ಸಮೃದ್ಧವಾಗಿದೆ. ಈ ಅಸಮತಟ್ಟಾದ ಭೂಪ್ರದೇಶದಲ್ಲಿನ, ಫಲವತ್ತಾದ ತಗ್ಗು ಪ್ರದೇಶಗಳಲ್ಲಿ ಮಾನವ ವಸತಿ ದಟ್ಟವಾಗಿ ಹರಡಿದೆ ಮತ್ತು ಮಾನವ ವಾಸಕ್ಕೆ ಯೋಗ್ಯವಲ್ಲದ ಎತ್ತರದ ಪ್ರದೇಶಗಳ ಕಡೆಗೆ ವಿರಳವಾಗಿ ಹರಡಿದೆ. ಭಾರೀ ಮಳೆಯಿಂದಾಗಿ ಸರೋವರಗಳು, ನದಿಗಳು, [[ಕೇರಳ ಹಿನ್ನೀರು ಪ್ರದೇಶ|ಹಿನ್ನೀರುಗಳು]] ಮತ್ತು ಕೊಳ್ಳಗಳ ರೂಪದಲ್ಲಿ ದೊಡ್ಡ ಜಲಮೂಲಗಳ ಉಗಮವಾಗಿದೆ. ಭಾರೀ ಆರ್ದ್ರತೆ ಮತ್ತು ಕಠಿಣವಾದ ಉಷ್ಣವಲಯದ ಬೇಸಿಗೆಗಳೊಂದಿಗೆ ಆರ್ದ್ರ ಹವಾಮಾನ ಪರಿಸ್ಥಿತಿಗಳನ್ನು ಎದುರಿಸಲು ಬೇಕಾದ ಹವಾಮಾನದ ಅಂಶಗಳು ವಾಸ್ತುಶೈಲಿಯನ್ನು ಅಭಿವೃದ್ಧಿಪಡಿಸುವಲ್ಲಿ ತನ್ನ ಮಹತ್ವದ ಕೊಡುಗೆಯನ್ನು ನೀಡಿವೆ. ಕೇರಳದ ವಾಸ್ತುಶಿಲ್ಪಕ್ಕೆ ಇತಿಹಾಸವು ಕೂಡಾ ತನ್ನದೇ ಆದ ಕೊಡುಗೆಗಳನ್ನು ನೀಡಿದೆ. ಅದರ ಪೂರ್ವದಲ್ಲಿವ ಎತ್ತರದ ಪಶ್ಚಿಮ ಘಟ್ಟಗಳು, ಹಿಂದಿನಿಂದಲೂ ಕೇರಳದ ಮೇಲೆ ನೆರೆಯ ತಮಿಳು ದೇಶಗಳ ಪ್ರಭಾವವನ್ನು ಯಶಸ್ವಿಯಾಗಿ ತಡೆಗಟ್ಟಿದೆ. ಪಶ್ಚಿಮ ಘಟ್ಟಗಳು ಕೇರಳವನ್ನು ಭಾರತೀಯ ಸಾಮ್ರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ರತ್ಯೇಕಿಸಿದರೆ, ಅದರ ಪಶ್ಚಿಮದಲ್ಲಿ [[ಅರಬ್ಬೀ ಸಮುದ್ರ|ಅರೇಬಿಯನ್ ಸಮುದ್ರದ]] ಇರುವಿಕೆಯು, ಕೇರಳದ ಪ್ರಾಚೀನ ಜನರ ನಡುವೆ ಈಜಿಪ್ಟಿನವರು, ರೋಮನ್ನರು, ಅರಬ್ಬರು ಮುಂತಾದ ಪ್ರಮುಖ ಸಮುದ್ರ ನಾಗರಿಕತೆಗಳೊಂದಿಗೆ ನಿಕಟ ಸಂಪರ್ಕವನ್ನು ತಂದಿತು. ಕೇರಳದ ಶ್ರೀಮಂತ ಮಸಾಲೆ ಕೃಷಿಗಳು ಆಧುನಿಕ ಕಾಲದವರೆಗೂ ಕೇರಳವನ್ನು ಜಾಗತಿಕ ಕಡಲ ವ್ಯಾಪಾರದ ಕೇಂದ್ರವನ್ನಾಗಿ ಮಾಡಿದವು. ಇದು ಹಲವಾರು ಅಂತರರಾಷ್ಟ್ರೀಯ ವರ್ತಕರು ಕೇರಳದೊಂದಿಗೆ ವ್ಯಾಪಾರ ಪಾಲುದಾರರಾಗಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಹಾಯ ಮಾಡಿತು. ಇದರಿಂದಾಗಿ ಅವರ ನಾಗರೀಕತೆಗಳ ಪ್ರಭಾವವವು ಕೇರಳದ ವಾಸ್ತುಶಿಲ್ಪದ ಮೇಲೆ ಆಯಿತು.<ref>{{Cite journal|url=https://nitc.academia.edu/BPhilip/Papers/374480/TRADITIONAL_KERALA_ARCHITECTURE|title=Traditional Kerala Architecture|last=Philip|first=Boney}}</ref> == ಇತಿಹಾಸ == === ಇತಿಹಾಸಪೂರ್ವ ಯುಗ === ಕೇರಳದ ಪ್ರಾದೇಶಿಕ ವೈಶಿಷ್ಟ್ಯವು ಸಾಮಾಜಿಕ ಅಭಿವೃದ್ಧಿ ಮತ್ತು ಪರೋಕ್ಷವಾಗಿ ನಿರ್ಮಾಣ ಶೈಲಿಯ ಮೇಲೆ ಪ್ರಭಾವ ಬೀರಿದೆ. ಪ್ರಾಚೀನ ಕಾಲದಲ್ಲಿ ಅರಬ್ಬೀ ಸಮುದ್ರ ಮತ್ತು ಪಶ್ಚಿಮ ಘಟ್ಟಗಳು [[ಹರಪ್ಪ|ಹರಪ್ಪಾ ನಾಗರೀಕತೆಯ]] ಸಮಕಾಲೀನವಾದ, ಮೂಲ-ದ್ರಾವಿಡರ ಪ್ರತ್ಯೇಕ ಸಂಸ್ಕೃತಿಯ ವಿಕಸನಕ್ಕೆ ಸಹಾಯ ಮಾಡುವ ಅಭೇದ್ಯವಾದ ತಡೆಗೊಡೆಗಳಂತೆ ವರ್ತಿಸಿದವು. ಕೇರಳದಲ್ಲಿ ನಿರ್ಮಾಣಗಳ ಆರಂಭಿಕ ಕುರುಹುಗಳು ಕ್ರಿ. ಪೂ. ೩೦೦೦ ಮತ್ತು ಕ್ರಿ. ಪೂ. ೩೦೦ ನಡುವಿನ ಅವಧಿಗೆ ಸೇರಿವೆ.  ಅವುಗಳನ್ನು ಎರಡು ವಿಧಗಳಾಗಿ ವಿಂಗಡಿಸಬಹುದು - ಸಮಾಧಿ ಕೋಶಗಳು ಮತ್ತು ಬೃಹತ್ ಶಿಲೆಗಳು. ಕಲ್ಲಿನಿಂದ ಕೆತ್ತಿದ ಸಮಾಧಿ ಕೋಶಗಳು ಸಾಮಾನ್ಯವಾಗಿ ಮಧ್ಯ ಕೇರಳದ ಕೆಂಪು ಕಲ್ಲಿನ ವಲಯಗಳಲ್ಲಿ ನೆಲೆಗೊಂಡಿವೆ, ಉದಾಹರಣೆಗೆ ತ್ರಿಶೂರ್ ಜಿಲ್ಲೆಯ ಪೊರ್ಕಲಂನಲ್ಲಿ. ಸಮಾಧಿಗಳು ಸ್ಥೂಲವಾಗಿ ಆಯತಾಕಾರದ ಅಡಿಪಾಯದಲ್ಲಿ ಏಕ ಅಥವಾ ಬಹು ಹಾಸಿಗೆ ಕೋಣೆಗಳೊಂದಿಗೆ ಪೂರ್ವದಲ್ಲಿ ಆಯತಾಕಾರದ ಸಭಾಂಗಣವನ್ನು ಹೊಂದಿದ್ದು ಅಲ್ಲಿಂದ ಮೆಟ್ಟಿಲುಗಳು ನೆಲದ ಮಟ್ಟಕ್ಕೆ ಏರುತ್ತವೆ. ಮತ್ತೊಂದು ವಿಧದ ಸಮಾಧಿ ಕೋಣೆಯನ್ನು ಅಂಚುಗಳ ಮೇಲೆ ಇರಿಸಲಾಗಿರುವ ನಾಲ್ಕು ಚಪ್ಪಡಿಗಳಿಂದ ಮಾಡಲ್ಪಟ್ಟಿದೆ ಮತ್ತು ಐದನೆಯದು ಅವುಗಳನ್ನು ಟೊಪ್ಪಿಯಾಕರದಲ್ಲಿ ಮುಚ್ಚುತ್ತದೆ. ಅಂತಹ ಒಂದು ಅಥವಾ ಹೆಚ್ಚಿನ ಹಾಸುಬಂಡೆಗಳನ್ನು ಕಲ್ಲಿನ ವೃತ್ತದಿಂದ ಗುರುತಿಸಲಾಗಿದೆ. ಬ್ರಹತ್ ಶಿಲೆಗಳಲ್ಲಿ ಛತ್ರಿಯಾಕಾರದ ಕಲ್ಲುಗಳು ("ಕುಡಕ್ಕಲ್"), ಸಮಾಧಿ ಚಿತಾಭಸ್ಮಗಳ ಹೊಂಡಗಳನ್ನು ಮುಚ್ಚಲು ಬಳಸುವ ಕೈಗಳಿಲ್ಲದ ತಾಳೆ ಗರಿಯ ಛತ್ರಿಗಳನ್ನು ಹೋಲುತ್ತವೆ. ಆದಾಗ್ಯೂ ಎರಡು ವಿಧದ ಬೃಹತ್ ಶಿಲೆಗಳಾದ, ಟೋಪಿ ಕಲ್ಲುಗಳು ("ತೊಪ್ಪಿಕಲ್") ಮತ್ತು ನಿಡಿದಾದ ಕಲ್ಲುಗಳು ("ಪುಲಚಿಕ್ಕಲ್") ಸಮಾಧಿಯ ಯಾವ ಲಕ್ಶಣಗಳನ್ನು ಹೊಂದಿಲ್ಲ. ಅವು ಸ್ಮಾರಕ ಕಲ್ಲುಗಳಂತೆ ಕಾಣುತ್ತವೆ. ಬೃಹತ್ ಶಿಲೆಗಳು ಹೆಚ್ಚು ವಾಸ್ತುಶಿಲ್ಪದ ಪ್ರಾಮುಖ್ಯತೆಯನ್ನು ಹೊಂದಿಲ್ಲ. ಅದು ಅವರು ಶವಾಗಾರದ ವಿಧಿಗಳ ಸ್ಥಳಗಳಲ್ಲಿ ಸ್ಮಾರಕಗಳನ್ನು ನಿರ್ಮಿಸುವ ಪ್ರಾಚೀನ ಬುಡಕಟ್ಟುಗಳ ಪದ್ಧತಿಯ ಬಗ್ಗೆ ತಿಳಿಸುತ್ತವೆ. ಈ ಸ್ಥಳಗಳು ನಂತರ ಬುಡಕಟ್ಟುಗಳ ಜನರ ವಾರ್ಷಿಕ ಸಭೆಯ ಮೈದಾನವಾಯಿತು ಮತ್ತು ಪೂರ್ವಜರ ಆರಾಧನೆಯ ನಿಗೂಢ ದೇವಾಲಯಗಳಿಗೆ ಕಾರಣವಾಯಿತು. ಈ ಸಂದರ್ಭಗಳಲ್ಲಿ ಪಿತೃ ಆರಾಧನೆಯ ಪದ್ಧತಿಯನ್ನು ನೋಡಬಹುದಾದರೂ, ಹಳ್ಳಿಗಳನ್ನು ಸಂರಕ್ಷಿಸುವ ದೇವತೆಗಳು ಯಾವಾಗಲೂ ಸ್ತ್ರೀ ರೂಪದಲ್ಲಿರುತ್ತಿದ್ದರು. ಅವರನ್ನು ತೆರೆದ ತೋಪುಗಳಲ್ಲಿ ("ಕಾವು") ಪೂಜಿಸಲಾಗುತ್ತದೆ. ಈ ಆಕಾಶಕ್ಕೆ ತೆರೆದುಕೊಂಡಿರುವ ದೇವಾಲಯಗಳು ಮರಗಳು, ಮಾತೃ ದೇವತೆಗಳ ಕಲ್ಲಿನ ಚಿಹ್ನೆಗಳು ಅಥವಾ ಇತರ ನೈಸರ್ಗಿಕ ಅಥವಾ ಮಾನವನಿರ್ಮಿತ ಚಿತ್ರಗಳನ್ನು ಪೂಜಾ ವಸ್ತುಗಳಾಗಿ ಹೊಂದಿದ್ದವು. ಈ ಆರಂಭಿಕ ಸಂಸ್ಕೃತಿಯ ನಿರಂತರತೆಯು ಜಾನಪದ ಕಲೆಗಳು, ಆರಾಧನಾ ಆಚರಣೆಗಳು, ಮರಗಳ ಆರಾಧನೆ, ತೋಪುಗಳಲ್ಲಿನ ಸರ್ಪಗಳು ಮತ್ತು ತಾಯಿಯ ಚಿತ್ರಗಳಲ್ಲಿ ಕಂಡುಬರುತ್ತದೆ. === ಹಿಂದೂ/ಕೇರಳ ವಾಸ್ತುಶಿಲ್ಪ, ಬೌದ್ಧಧರ್ಮದಲ್ಲಿನ ವಾಸ್ತುಶಿಲ್ಪ === [[ಚಿತ್ರ:Chottanikkara_Temple.jpg|right|thumb|ಚೊಟ್ಟನಿಕ್ಕರ ದೇವಸ್ಥಾನದಲ್ಲಿ ಚುಟ್ಟುಅಂಬಲಂ ಮಂಟಪವನ್ನು ಶಾಸ್ತ್ರೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ]] '''ದ್ರಾವಿಡ ವಾಸ್ತುಶಿಲ್ಪ''' ದೂರದ ನೈಋತ್ಯ [[ಕೇರಳ|ಕೇರಳದಲ್ಲಿ]] ಕಂಡುಬರುವ ದ್ರಾವಿಡ ವಾಸ್ತುಶಿಲ್ಪದ ಆವೃತ್ತಿಯು ಗಮನಾರ್ಹವಾಗಿ ವಿಭಿನ್ನವಾಗಿದೆ. ಬಹಳ ದೊಡ್ಡ ದೇವಾಲಯಗಳು ಅಪರೂಪ, ಮತ್ತು ಇಳಿಜಾರಿನ ಮೇಲ್ಛಾವಣಿಗಳು ಹೊರವಲಯದ ಮೇಲೆ ಬಾಗಿದಂತಿದೆ. ಸಾಮಾನ್ಯವಾಗಿ ಇವುಗಳನ್ನು ಹಲವಾರು ಶ್ರೇಣಿಗಳಲ್ಲಿ ಜೋಡಿಸಲಾಗುತ್ತದೆ. ಬಂಗಾಳದಲ್ಲಿರುವಂತೆ ಇರುವ ಈ ರಚನೆ, ಭಾರೀ ಮುಂಗಾರು ( [[ಮಾನ್ಸೂನ್]]) ಮಳೆಗೆ ಹೊಂದಿಕೊಳ್ಳುವಂತೆ ಮಾರ್ಪಡಿಸಲಾಗಿದೆ. ಮರದ ಕೆತ್ತನೆಯ ರಕ್ಶಣೆಗಾಗಿ ಸಾಮಾನ್ಯವಾಗಿ ಕಲ್ಲಿನ ಹೊದಿಕೆ ಇರುತ್ತದೆ. ಕೇರಳದಲ್ಲಿ ಜೈನ ಸ್ಮಾರಕಗಳು ಹೆಚ್ಚು ಸಂಖ್ಯೆಯಲ್ಲಿವೆ. ಅವುಗಳಲ್ಲಿ ನಾಗರ್‌ಕೋಯಿಲ್ ಬಳಿಯ ಚಿತ್ರಾಲ್ ಜೈನ ಗುಹೆಯಲ್ಲಿರುವ ಕಲ್ಲಿನ ಆಧಾರಸ್ತಂಭಗಳು, ಪೆರುಂಬವೂರ್ ಬಳಿಯ ಕಲ್ಲಿಲ್‌ನಲ್ಲಿರುವ ಕಲ್ಲಿನಿಂದ ಕೊರೆದ ದೇವಾಲಯ ಮತ್ತು ಪಾಲಕ್ಕಾಡ್ ಬಳಿಯ ಅಲತ್ತೂರ್ ಮತ್ತು ಸುಲ್ತಾನ್‌ಬತ್ತೇರಿಯಲ್ಲಿನ ರಚನಾತ್ಮಕ ದೇವಾಲಯಗಳ ಅವಶೇಷಗಳು ಸೇರಿವೆ. ಜೈನಿಮೇಡು ಜೈನ ದೇವಾಲಯವು ೧೫ನೇ ಶತಮಾನದ ದೇವಾಲಯವಾಗಿದೆ. ಜೈನಿಮೇಡು, &nbsp;[[ಪಾಲಘಾಟ್|ಪಾಲಕ್ಕಾಡ್]] ಕೇಂದ್ರದಿಂದ ೩ ಕಿ.ಮೀ ದೂರದಲ್ಲಿದೆ. <ref name="indiatimes1">{{Cite web|url=http://articles.timesofindia.indiatimes.com/2013-05-12/india/39202799_1_temple-walls-temple-sources-diamond-merchants|title=15th-century Jain temple in Kerala to be reopened|date=12 May 2013|website=[[The Times of India]]|archive-url=https://web.archive.org/web/20130615091145/http://articles.timesofindia.indiatimes.com/2013-05-12/india/39202799_1_temple-walls-temple-sources-diamond-merchants|archive-date=15 June 2013|access-date=20 July 2013}}</ref> ಮಹಾವೀರ, ಪಾರ್ಶ್ವನಾಥ ಮತ್ತು ಇತರ ತೀರ್ಥಂಕರರ ಶಿಲ್ಪಗಳನ್ನು, ಕೇರಳ ಜೈನ ಮತ್ತು ದ್ರಾವಿಡ ವ್ಯಕ್ತಿಗಳ ಶಿಲ್ಪಗಳನ್ನು ಈ ಸ್ಥಳಗಳಿಂದ ಸಂರಕ್ಶಿಸಲಾಗಿದೆ. ಇದು ಹಿಂದೂ ದೇವಾಲಯವಾಗಿ ಪರಿವರ್ತನೆಯಾಗುವ ಮೊದಲು ಅಂದರೆ, ಕ್ರೀ. ಶ. ೧೫೨೨ ವರೆಗೆ ಜೈನ ದೇವಾಲಯವಾಗಿ ಉಳಿಯಿತು. <ref>B.S. Baliga. (1995) Madras District Gazetteers: Kanniyakumari District. Superintendent, Govt. Press.</ref> [[ಸುಲ್ತನ್ ಬತ್ತೆರಿ|ಸುಲ್ತಾನ್‌ಬತ್ತೇರಿಯು]] ಜೈನ ಬಸ್ತಿಯ ಅವಶೇಷಗಳನ್ನು ಸಹ ಹೊಂದಿದೆ, ಇದನ್ನು ಗಣಪತಿ ವಟ್ಟಂ ಎಂದು ಕರೆಯಲಾಗುತ್ತದೆ, ಇದು ಸಂಪೂರ್ಣವಾಗಿ ಬೆಣಚು ಕಲ್ಲಿನಿಂದ (ಗ್ರಾನೈಟ್‌ನಿಂದ) ಮುಚ್ಚಿ ನಿರ್ಮಿಸಲಾದ ದೇವಾಲಯದ ಉದಾಹರಣೆಯಾಗಿದೆ. [[ಚಿತ್ರ:Vazhappallytemple.jpg|right|thumb| ವಾಜಪಲ್ಲಿಯಲ್ಲಿರುವ ಕೇರಳದ ದೇವಾಲಯಗಳ ಭವ್ಯವಾದ ಗೋಪುರಗಳು]] ''ತೋರಣವು ದೀಪಸ್ತಂಭದ ನಂತರ ಮರದ ಮುಚ್ಚುಗೆಯ ಮೂಲಕ ಹಾದು ಹೋಗುವ ಲಂಬ ಮತ್ತು ಅಡ್ಡ ಆಕ್ರತಿಗಳು ಹೆಬ್ಬಾಗಿಲಿಗೆ ತೆರೆದುಕೊಳ್ಳುವ ರಚನೆಯಾಗಿದೆ.'' ಅದರ ಅತ್ಯಂತ ಪ್ರಾಚೀನ ರೂಪದಲ್ಲಿ ಈ ನಿರ್ಮಾಣವು ಮರಗಳನ್ನು ಪ್ರತಿಷ್ಠಾಪಿಸುವ ಬಯಲು (ಮೇಲ್ಚಾವಣಿಯಿಲ್ಲದ) ದೇವಾಲಯಗಳಲ್ಲಿ ಕಂಡುಬರುತ್ತದೆ ಮತ್ತು ದೇವಾಲಯಗಳ ಹೊರಗಿನ ಗೋಡೆಗಳ ಮೇಲೆಯೂ ಕಂಡುಬರುತ್ತದೆ. ಹಿಂದೂ ದೇವಾಲಯದ ಶೈಲಿಯ ಬೆಳವಣಿಗೆಯೊಂದಿಗೆ ಈ ರೀತಿಯ ಮರದ ಮೇಲ್ಚಾವಣಿಗಳನ್ನು ದೇವಾಲಯದ ರಚನೆಯಿಂದ (ಶ್ರೀಕೋವಿಲ್) ತೆಗೆದುಹಾಕಲಾಗುತ್ತದೆ ಮತ್ತು ದೇವಾಲಯದ ಹೊರವಲಯದ (ಚುಟ್ಟಂಬಲಂ) ಆಚೆಗೆ ಪ್ರತ್ಯೇಕ ಕಟ್ಟಡವಾಗಿ ತೆಗೆದುಕೊಳ್ಳಲಾಗುತ್ತದೆ. [[ಚಿತ್ರ:Kottarakkara_Temple(HighResoluion).jpg|right|thumb| [[ಕೊಲ್ಲಂ|ಕೊಲ್ಲಂನ]] ಕೊಟ್ಟಾರಕ್ಕರದಲ್ಲಿ ಒಂದೇ ಅಂತಸ್ತಿನ ದೇವಾಲಯ ಸಂಕೀರ್ಣ]] [[ಚಿತ್ರ:TVM_aps_temple.jpg|right|thumb| ತಿರುವನಂತಪುರಂನ ಪದ್ಮನಾಭಸ್ವಾಮಿ ದೇವಸ್ಥಾನದ ದ್ರಾವಿಡ ದೇವಳದ ಅಲಂಕೃತ ಬಹುಮಹಡಿ [[ಗೋಪುರ]]]] ಹಿಂದೂ ಧರ್ಮವು ಕೇರಳದ ಸ್ಥಳೀಯ ದ್ರಾವಿಡ ಸಾಂಸ್ಕೃತಿಕ ಮತ್ತು ಸಾಮಾಜಿಕ ಆಚರಣೆಗಳೊಂದಿಗೆ ಸಮ್ಮಿಲಿತವಾಗಿದೆ.ಪ್ರಾಚೀನ ತಮಿಳು ಸಂಗಮ್ ಸಾಹಿತ್ಯದ ಪ್ರಕಾರ ಕ್ರಿಸ್ತ ಶಕದ ಮೊದಲನೆಯ ಶತಮಾನದ ಹೊತ್ತಿಗೆ ಚೇರರು ಇಂದಿನ ಕೇರಳ, [[ತುಳು ನಾಡು|ತುಳುನಾಡು]] ಮತ್ತು ಕೊಡಗು ಭಾಗಗಳು ಮತ್ತು ಕೊಂಗು ಪ್ರದೇಶಗಳಲ್ಲಿ (ಈಗಿನ ಸೇಲಂ ಮತ್ತು ಕೊಯಮತ್ತೂರು ಪ್ರದೇಶ) ನೆಲೆಸಿದ್ದರು. ಇವರು ಕುಟುಂಬದ ವಿವಿಧ ವಂಶಾವಳಿಗಳಿಂದ ಏಕಕಾಲದಲ್ಲಿ ಅನೇಕ ರಾಜಧಾನಿಗಳನ್ನು ಹೊಂದಿದ್ದರು. ಕೊಡುಂಗಲ್ಲೂರು ಬಳಿಯ ತಿರುವಂಚಿಕುಲಂ ಪ್ರದೇಶದ ವಂಚಿ ಅವರ ಮುಖ್ಯ ರಾಜಧಾನಿ. ಈ ಸಮಯದಲ್ಲಿ, ಕೇರಳ ಪ್ರದೇಶದ ಎರಡು ವಿಭಿನ್ನ ತುದಿಗಳನ್ನು ಎರಡು ವೆಲಿರ್ ಕುಟುಂಬಗಳು ನಿರ್ವಹಿಸುತ್ತಿದ್ದವು. ದಕ್ಷಿಣದ ಭಾಗವು ತಿರುವನಂತಪುರಂನ ಆಯ್ ಮುಖ್ಯಸ್ಥರಿಂದ ಮತ್ತು ಉತ್ತರದ ಭಾಗಗಳನ್ನು ಎಝಿಲ್ಮಲೈನ ನನ್ನನ್ ರವರಿಂದ ನಿರ್ವಹಿಸಲಾಗುತಿತ್ತು . ನನ್ನನ್ ರೇಖೆಯು ತಿರುವನಂತಪುರಂ ಪ್ರದೇಶದಲ್ಲಿ ಹುಟ್ಟಿಕೊಂಡ ಆಯ್‌ನ ಒಂದು ಶಾಖೆಯಾಗಿದೆ ಮತ್ತು ಇಬ್ಬರೂ ಚೇರರ (ಮತ್ತು ಕೆಲವೊಮ್ಮೆ ಪಾಂಡ್ಯರು ಅಥವಾ ಚೋಳರು ಅಥವಾ ಪಲ್ಲವರು) ಆಳ್ವಿಕೆಯ ಅಡಿಯಲ್ಲಿ ಸಾಮಂತರಾಗಿದ್ದರು. ವಿಭಿನ್ನ ಸಂಸ್ಕೃತಿಗಳು ಮತ್ತು ಧಾರ್ಮಿಕ ತತ್ತ್ವಚಿಂತನೆಗಳ ಸಮ್ಮಿಲನವು ಕೇರಳದ ದೇವಾಲಯಗಳ ವಾಸ್ತುಶಿಲ್ಪದ ಶೈಲಿಗಳನ್ನು ವಿಕಸನಗೊಳಿಸಲು ಸಹಾಯ ಮಾಡಿತು. ಇದು ಹೆಚ್ಚಿನ ಸಂಖ್ಯೆಯ ದೇವಾಲಯಗಳ ವಾಸ್ತುಶಿಲ್ಪದ ಅಭಿವೃದ್ಧಿ ಮತ್ತು ಜೀರ್ಣೋದ್ಧಾರಕ್ಕೆ ಹೆಚ್ಚು ಅನುಕೂಲಕರವಾಗಿತ್ತು. ಚೇರರ ಅವನತಿಯ ನಂತರ ಕೇರಳದಾದ್ಯಂತ ಹಲವಾರು ಸಣ್ಣ ಸಂಸ್ಥಾನಗಳು ಅಭಿವೃದ್ಧಿಗೊಂಡವು. ಹದಿನೈದನೆಯ ಶತಮಾನದ ವೇಳೆಗೆ, ವಿಶಾಲ ಕೇರಳವು ನಾಲ್ಕು ಪ್ರಮುಖ ಮುಖ್ಯಸ್ಥರ ಆಳ್ವಿಕೆಯಿಕೆಗೊಳಪಟ್ಟಿತ್ತು.- ದಕ್ಷಿಣದಲ್ಲಿ ವೇನಾಡ್ ಆಡಳಿತಗಾರರು, ಮಧ್ಯದಲ್ಲಿ ಕೊಚ್ಚಿ ಮಹಾರಾಜರು, ಉತ್ತರದಲ್ಲಿ ಕೋಝಿಕ್ಕೋಡ್‌ನ ಝಮೋರಿನ್‌ಗಳು ಮತ್ತು ಉತ್ತರದ ಅಂಚಿನಲ್ಲಿ ಕೋಲತಿರಿ ರಾಜರು ಆಳಿದರು. ಅವರು ವಾಸ್ತುಶಿಲ್ಪದ ಚಟುವಟಿಕೆಗಳನ್ನು ಪೋಷಿಸುವ ಆಡಳಿತಗಾರರಾಗಿದ್ದರು. ಈ ಅವಧಿಯಲ್ಲಿ ಕೇರಳದ ವಾಸ್ತುಶಿಲ್ಪವು ತನ್ನದೇ ಆದ ವಿಶಿಷ್ಟ ಶೈಲಿಯನ್ನು ರೂಪಿಸಲು ಪ್ರಾರಂಭಿಸಿತು. ಕೇರಳದಲ್ಲಿ ವಾಸ್ತುಶಿಲ್ಪದ ಶೈಲಿಗಳು, ದ್ರಾವಿಡ ಕರಕುಶಲ ಕೌಶಲ್ಯಗಳು, ಬೌದ್ಧ ಕಟ್ಟಡಗಳ ವಿಶಿಷ್ಟ ರೂಪಗಳು, [[ವೇದ|ವೈದಿಕ]] ಕಾಲದ ವಿನ್ಯಾಸ ಪರಿಕಲ್ಪನೆಗಳು ಮತ್ತು ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳಲ್ಲಿ ಮತ್ತು ಹವಾಮಾನ ಪರಿಸ್ಥಿತಿಗಳಿಗೆ ಸೂಕ್ತವಾದ [[ಹಿಂದೂ]] [[ಆಗಮ|ಅಗಮ ಶಾಸ್ತ್ರದ]] ಆಚರಣೆಗಳ ಅಂಗೀಕೃತ ಸಿದ್ಧಾಂತಗಳನ್ನು ಒಳಗೊಂಡು, ನಿರ್ಮಾಣದಲ್ಲಿ ಪ್ರಾದೇಶಿಕ ಅಂಶಗಳು ಸೇರಿಕೊಂಡು ವಿಕಸನಗೊಂಡವು. ಈ ಅವಧಿಯಲ್ಲಿ ವಾಸ್ತುಶಿಲ್ಪದ ನಿರ್ಮಾಣದ ಸಿದ್ಧಾಂತ ಮತ್ತು ಅಭ್ಯಾಸವನ್ನು ಕೂಡ ಸಂಗ್ರಹಿಸಲಾಗಿದೆ. ಅವರ ಸಂಗ್ರಹಗಳು ಇಂದಿಗೂ ಜೀವಂತ ಸಂಪ್ರದಾಯದ ಶಾಸ್ತ್ರೀಯ ಪಠ್ಯಗಳಾಗಿ ಉಳಿದಿವೆ. ಈ ಪ್ರದೇಶದಲ್ಲಿ ನಾಲ್ಕು ಪ್ರಮುಖ ಪುಸ್ತಕಗಳು; * '''ತಂತ್ರಸಮುಚಯಂ''' (ಚೆನ್ನಸ್ ನಾರಾಯಣನ್ ನಂಬೂದಿರಿ) ಮತ್ತು '''ಸಿಲ್ಪಿರತ್ನಂ''' (ಶ್ರೀಕುಮಾರ), ದೇವಾಲಯದ ವಾಸ್ತುಶಿಲ್ಪವನ್ನು ಒಳಗೊಂಡಿದೆ * '''ವಾಸ್ತುವಿದ್ಯಾ''' (ಅನೋನ್.) ಮತ್ತು '''ಮನುಷ್ಯಾಲಯ ಚಂದ್ರಿಕಾ''' (ತಿರುಮಂಗಲತು ಶ್ರೀ ನೀಲಕಂದನ್), ದೇಶೀಯ ವಾಸ್ತುಶಿಲ್ಪದೊಂದಿಗೆ ಹೊಂದಿಕೊಳ್ಳುತ್ತದೆ. ಕೇರಳದಲ್ಲಿ ಮೇಲಿನ ಪಠ್ಯಗಳ ಆಧಾರದ ಮೇಲೆ, ಸಂಸ್ಕೃತ, ಮಣಿಪ್ರವಾಳಂ ಮತ್ತು ಸಂಸ್ಕರಿಸಿದ ಮಲಯಾಳಂನಲ್ಲಿನ ಹಲವಾರು ಸಣ್ಣ ಕೃತಿಗಳು, ಈ ವಿಷಯಕ್ಕೆ ಸಂಬಂಧಿಸಿದ ಕುಶಲಕರ್ಮಿಗಳು ಮತ್ತು ವೃತ್ತಿಪರರಿಂದ ಜನಪ್ರಿಯತೆಯನ್ನು ಗಳಿಸಿವೆ. ಕೇರಳವನ್ನು ಮೌರ್ಯ ಸಾಮ್ರಾಜ್ಯದ ಗಡಿ ಸಾಮ್ರಾಜ್ಯಗಳಲ್ಲಿ ಒಂದು ಎಂದು ಕರೆಯಲಾಗುತ್ತದೆ. ಬೌದ್ಧರು ಮತ್ತು ಜೈನರು ಕೇರಳದ ಗಡಿಯನ್ನು ದಾಟಿ ತಮ್ಮ ಮಠಗಳನ್ನು ಸ್ಥಾಪಿಸಿದ ಮೊದಲ ಉತ್ತರ ಭಾರತದ ಗುಂಪುಗಳಾಗಿರಬಹುದು. ಈ ಧಾರ್ಮಿಕ ಗುಂಪುಗಳು ತಮ್ಮ ಧರ್ಮವನ್ನು ಅಭ್ಯಾಸ ಮಾಡಲು ಸಾಧ್ಯವಾಯಿತು ಮತ್ತು ದೇವಾಲಯಗಳು ಮತ್ತು ವಿಹಾರಗಳನ್ನು ನಿರ್ಮಿಸಲು ಸ್ಥಳೀಯ ರಾಜರಿಂದ ಪ್ರೋತ್ಸಾಹವನ್ನು ಪಡೆದರು. ಸುಮಾರು ಎಂಟು ಶತಮಾನಗಳ ಕಾಲ ಬೌದ್ಧಧರ್ಮ ಮತ್ತು ಜೈನಧರ್ಮವು ಕೇರಳದಲ್ಲಿ ಒಂದು ಪ್ರಮುಖ ಧರ್ಮವಾಗಿ ಜೊತೆಯಾಗಿ ಅಸ್ತಿತ್ವದಲ್ಲಿದ್ದು, ಪ್ರದೇಶದ ಸಾಮಾಜಿಕ ಮತ್ತು ವಾಸ್ತುಶಿಲ್ಪದ ಅಭಿವೃದ್ಧಿಗೆ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದೆ. == ಸಂಯೋಜನೆ ಮತ್ತು ರಚನೆ == [[ಚಿತ್ರ:Kanakakkunnu_Palace_DSW.jpg|thumb|300x300px| [[ತಿರುವನಂತಪುರಮ್|ತಿರುವನಂತಪುರಂನಲ್ಲಿರುವ]] ಕನಕಕ್ಕುನ್ನು ಅರಮನೆಯ ವಿಹಂಗಮ ನೋಟ]] [[ಚಿತ್ರ:Padmanabhapuram_Palace,_roof_works.jpg|right|thumb| ಬಹುಅಂತಸ್ತಿನ ಮೇಲ್ಛಾವಣಿ ಮತ್ತು ಚಾವಣಿಯ ಕೆಲಸಗಳು ಕೇರಳದ ವಾಸ್ತುಶಿಲ್ಪ ಶೈಲಿಯ ಪ್ರಮುಖ ಲಕ್ಷಣಗಳಾಗಿವೆ.]] [[ಚಿತ್ರ:VadakkumnathanTemple.JPG|alt=|thumb| ತ್ರಿಶೂರ್ ನ್ ವಡಕುಂನಾಥ ದೇವಸ್ಥಾನ, ಕೇರಳ ಶೈಲಿಯ ದ್ರಾವಿಡ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ.]] ಕೇರಳದ ವಾಸ್ತುಶೈಲಿಯನ್ನು ಅವುಗಳ ಕ್ರಿಯಾತ್ಮಕತೆಯ ಆಧಾರದ ಮೇಲೆ ಪ್ರಮುಖವಾಗಿ ಎರಡು ವಿಶಿಷ್ಟ ಪ್ರದೇಶಗಳಾಗಿ ವಿಂಗಡಿಸಬಹುದು, ಪ್ರತಿಯೊಂದೂ ವಿಭಿನ್ನ ತತ್ವಗಳಿಂದ ನಿರ್ದೇಶಿಸಲ್ಪಡುತ್ತದೆ: * '''ಧಾರ್ಮಿಕ ವಾಸ್ತುಶಿಲ್ಪ''', ಪ್ರಾಥಮಿಕವಾಗಿ ಕೇರಳದ ದೇವಾಲಯಗಳು ಮತ್ತು ಹಲವಾರು ಹಳೆಯ ಚರ್ಚುಗಳು, ಮಸೀದಿಗಳು ಇತ್ಯಾದಿಗಳಿಂದ ಪೊಷಿಸಲ್ಪಟ್ಟಿದೆ. * '''ದೇಶೀಯ ವಾಸ್ತುಶಿಲ್ಪ''', ಪ್ರಾಥಮಿಕವಾಗಿ ಹೆಚ್ಚಿನ ಮನೆಗಳಲ್ಲಿ ಕಂಡುಬರುತ್ತದೆ. ಈ ಪ್ರದೇಶದಲ್ಲಿ ವಿಶಿಷ್ಟವಾದ ಶೈಲಿಗಳಿವೆ, ಏಕೆಂದರೆ ಅರಮನೆಗಳು ಮತ್ತು ಊಳಿಗಮಾನ್ಯ ಅಧಿಪತಿಗಳ ದೊಡ್ಡ ಮಹಲುಗಳು ಸಾಮಾನ್ಯರ ಮನೆಗಳಿಗಿಂತ ಭಿನ್ನವಾಗಿವೆ ಮತ್ತು ಧಾರ್ಮಿಕ ಸಮುದಾಯಗಳ ನಡುವೆ ಗಮನಾರ್ಹ ವ್ಯತ್ಯಾಸವಿದೆ. === ಸಂಯೋಜನೆ === ಎಲ್ಲಾ ರಚನೆಗಳ ಪ್ರಾಥಮಿಕ ಅಂಶಗಳು ಒಂದೇ ಆಗಿರುತ್ತವೆ. ಮೂಲ ಮಾದರಿಯು ಸಾಮಾನ್ಯವಾಗಿ ವೃತ್ತಾಕಾರದ, ಚದರ ಅಥವಾ ಆಯತಾಕಾರದ ಸರಳ ಆಕಾರಗಳನ್ನು ಹೊಂದಿದ್ದು, ಅಗತ್ಯನುಸಾರ ವಿಕಸನಗೊಂಡ ಆಧಾರಧ ಮೇಲ್ಛಾವಣಿಯನ್ನು ಹೊಂದಿದೆ. ಕೇರಳದ ವಾಸ್ತುಶೈಲಿಯ ಅತ್ಯಂತ ವಿಶಿಷ್ಟವಾದ ದೃಶ್ಯ ರೂಪವೆಂದರೆ ಮನೆಯ ಗೋಡೆಗಳನ್ನು ರಕ್ಷಿಸಲು ಮತ್ತು ಭಾರೀ ಮಳೆಗಾಲವನ್ನು ತಡೆದುಕೊಳ್ಳಲು ನಿರ್ಮಿಸಲಾದ ಉದ್ದವಾದ, ಕಡಿದಾದ ಇಳಿಜಾರಾದ ಮೇಲ್ಛಾವಣಿ, ಸಾಮಾನ್ಯವಾಗಿ ಹಂಚು ಅಥವಾ ತಾಳೆ ಗರಿಗಳ ಮತ್ತು ಹುಲ್ಲಿನ ಹೊದಿಕೆಯಿಂದ ಮಾಡಲಾಗುತ್ತದೆ. ಇದನ್ನು ಗಟ್ಟಿಯಾದ ಮರ ಮತ್ತು ಮರದಿಂದ ಮಾಡಿದ ಛಾವಣಿಯ ಚೌಕಟ್ಟಿನ ಮೇಲೆ ರಚಿಸಲಾಗುತ್ತದೆ. ರಚನಾತ್ಮಕವಾಗಿ ಛಾವಣಿಯ ಚೌಕಟ್ಟನ್ನು ಉಷ್ಣವಲಯದ ಹವಾಮಾನದಲ್ಲಿ ತೇವಾಂಶ ಮತ್ತು ಕೀಟಗಳ ವಿರುದ್ಧ ರಕ್ಷಣೆಗಾಗಿ ನೆಲದಿಂದ ಎತ್ತರಿಸಿದ ಸ್ತಂಭದ ಮೇಲೆ ನಿರ್ಮಿಸಲಾದ ಗೋಡೆಗಳ ಮೇಲಿನ ಕಂಬಗಳ ಮೇಲೆ ನಿರ್ಮಿಸಲಾಗುತ್ತದೆ. ಹೆಚ್ಚಾಗಿ ಗೋಡೆಗಳು ಕೇರಳದಲ್ಲಿ ಹೇರಳವಾಗಿ ದೊರೆಯುವ ಮರಗಳಿಂದ ಕೂಡಿದ್ದವು. ಕೋಣೆಗೆ ಗಾಳಿ ಮತ್ತು ಬೆಳಕು ಯಥೇಚ್ಚವಾಗಿ ಬರುವಂತೆ ವಿಶಿಷ್ಟ ರೀತಿಯ ಕಿಟಕಿಗಳನ್ನು ಛಾವಣಿಯ ಎರಡು ಬದಿಗಳಲ್ಲಿ ವಿಕಸನಗೊಳಿಸಲಾಯಿತು. [[ಚಿತ್ರ:Koothambalam_at_Kerala_Kalamandalam.jpg|right|thumb| ಕೇರಳದ ಹೆಚ್ಚಿನ ಕಟ್ಟಡಗಳು ಕಡಿಮೆ ಎತ್ತರದಂತೆ ಕಾಣಲು, ಮೇಲ್ಛಾವಣಿಗಳ ಅತಿಯಾದ ಇಳಿಜಾರು ಕಾರಣವಾಗಿದ್ದು ಮಳೆ ಮತ್ತು ನೇರ ಸೂರ್ಯನ ಬೆಳಕಿನಿಂದ ಗೋಡೆಗಳನ್ನು ರಕ್ಷಿಸುವ ಉದ್ದೇಶಿಸದಿಂದ ಮಾಡಲಾಗಿದೆ.]] [[ವಾಸ್ತುಶಾಸ್ತ್ರ|ವಾಸ್ತು]] ಶೈಲಿಗಳನ್ನು ಅಭಿವೃದ್ಧಿಪಡಿಸುವಲ್ಲಿ ವಾಸ್ತುವಿನ ನಂಬಿಕೆ ವ್ಯವಸ್ಥೆಯು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಮೂಲ ಆಧಾರವಾಗಿರುವ ನಂಬಿಕೆಯೆಂದರೆ, ಭೂಮಿಯ ಮೇಲೆ ನಿರ್ಮಿಸಲಾದ ಪ್ರತಿಯೊಂದು ರಚನೆಯು ತನ್ನದೇ ಆದ ಜೀವಾತ್ಮವನ್ನು ಹೊಂದಿದೆ. ಅದು ಅದರ ಸುತ್ತಮುತ್ತಲಿನ ಪ್ರಕ್ರತಿಯ ಮೂಲಕ ರೂಪುಗೊಂಡ ಆತ್ಮ ಮತ್ತು ವ್ಯಕ್ತಿತ್ವ. ಕೇರಳವು ಸಂಪೂರ್ಣವಾಗಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಪ್ರಮುಖ ವಿಜ್ಞಾನವೆಂದರೆ ತಚ್ಚು-ಶಾಸ್ತ್ರ (ಬಟ್ಟೆಗಾರಿಕೆಯ ವಿಜ್ಞಾನ). ಇದು ಮರದ ಸುಲಭವಾಗಿ ಲಭ್ಯತೆ ಮತ್ತು ಭಾರೀ ಬಳಕೆಯಾಗಿದೆ. ಥಾಚು ಪರಿಕಲ್ಪನೆಯು ಮರವನ್ನು ಜೀವಂತ ರೂಪದಿಂದ ಪಡೆಯಲಾಗಿದೆ ಎಂದು ಒತ್ತಿಹೇಳುತ್ತದೆ. ಮರವನ್ನು ನಿರ್ಮಾಣಕ್ಕಾಗಿ ಬಳಸಿದಾಗ, ಅದರ ಸ್ವಂತ ಜೀವನವನ್ನು ಅದರ ಸುತ್ತಮುತ್ತಲಿನ ಮತ್ತು ಅದರೊಳಗೆ ವಾಸಿಸುವ ಜನರೊಂದಿಗೆ ಸಾಮರಸ್ಯದಿಂದ ಸಂಯೋಜಿಸಲ್ಪಡಬೇಕು. ಅದು ಕೊಚ್ಚಿ ನಿರ್ಮಾಣದ ಕಥೆ. === ಸಾಮಗ್ರಿಗಳು === ಕೇರಳದಲ್ಲಿ ನಿರ್ಮಾಣಕ್ಕೆ ಲಭ್ಯವಿರುವ ನೈಸರ್ಗಿಕ ಕಟ್ಟಡ ಸಾಮಗ್ರಿಗಳೆಂದರೆ ಕಲ್ಲುಗಳು, ಮರ, ಮಣ್ಣು ಮತ್ತು ತಾಳೆ ಗರಿಗಳು. ಗ್ರಾನೈಟ್ ಬಲವಾದ ಮತ್ತು ಬಾಳಿಕೆ ಬರುವ ಕಟ್ಟಡ ಕಲ್ಲು. ಆದಾಗ್ಯೂ ಅದರ ಲಭ್ಯತೆಯು ಬಹುತೇಕ ಎತ್ತರದ ಪ್ರದೇಶಗಳಿಗೆ ಮತ್ತು ಇತರ ವಲಯಗಳಿಗೆ ಮಾತ್ರ ಸೀಮಿತವಾಗಿದೆ. ಈ ಕಾರಣದಿಂದಾಗಿ, ಕಲ್ಲುಗಣಿಗಾರಿಕೆ, ಕುಸುರಿ ಮತ್ತು ಕಲ್ಲಿನ ಶಿಲ್ಪಕಲೆಗಳಲ್ಲಿ ಕೌಶಲ್ಯವು ಕೇರಳದಲ್ಲಿ ವಿರಳವಾಗಿದೆ. ಮತ್ತೊಂದೆಡೆ ಕೆಂಪು ಕಲ್ಲು (ಲ್ಯಾಟರೈಟ್ ) ಹೆಚ್ಚಿನ ವಲಯಗಳಲ್ಲಿ ಹೊರಬೆಳೆಯಾಗಿ ಕಂಡುಬರುವ ಅತ್ಯಂತ ಹೇರಳವಾಗಿರುವ ಕಲ್ಲು. ಆಳವಿಲ್ಲದ ಆಳದಲ್ಲಿ ಲಭ್ಯವಿರುವ ಮೃದುವಾದ ಲ್ಯಾಟರೈಟ್ ಅನ್ನು ಸುಲಭವಾಗಿ ಕತ್ತರಿಸಬಹುದು, ಧರಿಸಬಹುದು ಮತ್ತು ಇಟ್ಟಿಗೆಗಳಾಗಿ ಬಳಸಬಹುದು. ಇದು ಅಪರೂಪದ ಸ್ಥಳೀಯ ಕಲ್ಲು, ಇದು ವಾತಾವರಣದ ಗಾಳಿಗೆ ಒಡ್ಡಿಕೊಳ್ಳುವುದರೊಂದಿಗೆ ಬಲಗೊಂಡು ಬಾಳಿಕೆ ಬರುತ್ತದೆ. ಲ್ಯಾಟರೈಟ್ ಇಟ್ಟಿಗೆಗಳನ್ನು ಸೀಮೆಸುಣ್ಣದ ಗಾರೆಗಳಲ್ಲಿ ಬಂಧಿಸಿ ಗೋಡೆಗಳನ್ನು ಕಟ್ಟಬಹುದು. ಇದು ಸಾಂಪ್ರದಾಯಿಕ ಕಟ್ಟಡಗಳಲ್ಲಿ ಬಳಸಲಾಗುವ ಶ್ರೇಷ್ಠ ಬಂಧಕ ವಸ್ತುವಾಗಿದೆ. ತರಕಾರಿ ರಸಗಳ ಮಿಶ್ರಣಗಳಿಂದ ನಿಂಬೆ ಗಾರೆ ಶಕ್ತಿ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಛಿಸಬಹುದು. ಅಂತಹ ಉನ್ನತೀಕರಿಸಿದ ಗಾರೆಗಳನ್ನು ಗೋಡೆಸಾರಣೆ ಮಾಡಲು ಅಥವಾ ಉಬ್ಬುಚಿತ್ರಗಳನ್ನು ಮತ್ತು ಇತರ ಕಟ್ಟಡ ರಚನೆ ಕಾರ್ಯಗಳಲ್ಲಿ ಬಳಸಲಾಗುತ್ತಿತ್ತು. ಬಿದಿರಿನಿಂದ ತೇಗದವರೆಗೆ - ಹೇರಳವಾಗಿ ಲಭ್ಯವಿರುವ ಅನೇಕ ಮರಗಳನ್ನು ಪ್ರಧಾನ ರಚನಾತ್ಮಕ ವಸ್ತುವಾಗಿ ಬಳಸಲಾಗಿದೆ. ಬಹುಶಃ ಮರದ ಕೌಶಲದ ಆಯ್ಕೆ, ನಿಖರವಾದ ಜೋಡಣೆ, ಕಲಾತ್ಮಕ ಜೋಡಣೆ ಮತ್ತು ಕಂಬಗಳು, ಗೋಡೆಗಳು ಮತ್ತು ಛಾವಣಿಯ ಚೌಕಟ್ಟುಗಳಿಗೆ ಮರದ ಕೆಲಸದ ಸೂಕ್ಷ್ಮ ಕೆತ್ತನೆಗಳು ಕೇರಳದ ವಾಸ್ತುಶಿಲ್ಪದ ವಿಶಿಷ್ಟ ಲಕ್ಷಣಗಳಾಗಿವೆ. ಜೇಡಿಮಣ್ಣನ್ನು ಅನೇಕ ರೂಪಗಳಲ್ಲಿ ಬಳಸಲಾಗುತ್ತಿತ್ತು - ಗೋಡೆಗೆ, ಮರದ ಮಹಡಿಗಳನ್ನು ತುಂಬಲು ಮತ್ತು ಮಿಶ್ರಣಗಳೊಂದಿಗೆ ಬಳಸಲು ಮತ್ತು ಹದಗೊಳಿಸಿದ ನಂತರ ಇಟ್ಟಿಗೆಗಳು ಮತ್ತು ಅಂಚುಗಳನ್ನು ತಯಾರಿಸಲು ಇದರ ಬಳಕೆಯಾಗುತಿತ್ತು. ತಾಳೆ ಗರಿಗಳನ್ನು ಛಾವಣಿಗಳನ್ನು ಹುಲ್ಲಿನ ಮಾಡಲು ಮತ್ತು ವಿಭಜನಾ ಗೋಡೆಗಳನ್ನು ಮಾಡಲು ಪರಿಣಾಮಕಾರಿಯಾಗಿ ಬಳಸಲಾಗುತ್ತಿತ್ತು. [[ಚಿತ್ರ:Wood_carvings_on_the_ceiling_and_a_hanging_oillamp.jpg|thumb| ಶ್ರೀ ಪದ್ಮನಾಭಪುರಂ ಅರಮನೆಯ ಚಾವಣಿಯ ಮೇಲೆ ಮಾಡಲಾದ ವಿಶಿಷ್ಟವಾದ ಮರದ ಕೆತ್ತನೆಗಳು]] ವಸ್ತುಗಳ ಮಿತಿಗಳಿಂದಾಗಿ ಕೇರಳದ ವಾಸ್ತುಶೈಲಿಯ ನಿರ್ಮಾಣದಲ್ಲಿ ಒಂದು ಮಿಶ್ರ ವಿಧಾನವನ್ನು ವಿಕಸನಗೊಳಿಸಲಾಯಿತು. ದೇವಾಲಯಗಳಂತಹ ಪ್ರಮುಖ ಕಟ್ಟಡಗಳಲ್ಲಿಯೂ ಕಲ್ಲಿನ ಕೆಲಸವು ಸ್ತಂಭಕ್ಕೆ ಸೀಮಿತವಾಗಿತ್ತು. ಕೆಂಪು ಕಲ್ಲುಗಳನ್ನು (ಲ್ಯಾಟರೈಟ್) ಗೋಡೆಗಳಿಗೆ ಬಳಸಲಾಗುತ್ತಿತ್ತು. ಮರದ ಮೇಲ್ಛಾವಣಿಯ ರಚನೆಯು ಹೆಚ್ಚಿನ ಕಟ್ಟಡಗಳಿಗೆ ತಾಳೆ ಗರಿಯಿಂದ ಮುಚ್ಚಲ್ಪಟ್ಟಿದೆ ಮತ್ತು ಅಪರೂಪವಾಗಿ ಅರಮನೆಗಳು ಅಥವಾ ದೇವಾಲಯಗಳಿಗೆ ಹಂಚುಗಳಿಂದ ಮುಚ್ಚಲ್ಪಟ್ಟಿದೆ. ಲ್ಯಾಟರೈಟ್ ಗೋಡೆಗಳ ಹೊರಭಾಗವನ್ನು ಹಾಗೆಯೇ ಬಿಡಲಾಗಿದೆ ಅಥವಾ ಗೋಡೆಯ ಚಿತ್ರಗಳಿಗೆ ಆಧಾರವಾಗಿ ಕಾರ್ಯನಿರ್ವಹಿಸಲು ಸುಣ್ಣದ ಗಾರೆಯಿಂದ ಸಾರಣೆ ಮಾಡಲಾಗಿದೆ. ಕಲ್ಲಿನ ಶಿಲ್ಪವು ಮುಖ್ಯವಾಗಿ ಸ್ತಂಭದ ಭಾಗದಲ್ಲಿ (ಅಧಿಸ್ತಾನಗಳು) ಸಮತಲವಾದ ಭಾಗದಲ್ಲಿ ಅಚ್ಚು ಮಾಡಲ್ಪಟ್ಟಿದೆ. ಆದರೆ ಮರದ ಕೆತ್ತನೆಯು ಎಲ್ಲಾ ಅಂಶಗಳನ್ನು _ ಕಂಬಗಳು, ಆಧಾರಗಳು, ಮೇಲ್ಚಾವಣಿಗಳು, ಅಡ್ಡಕಂಬಗಳು, ಮತ್ತು ಮುಖ್ಯ ಆಧಾರದ ಆವರಣಗಳು ಒಳಗೊಂಡಿದೆ. ಕೇರಳದ ಭಿತ್ತಿಚಿತ್ರಗಳು ಕಂದುಬಣ್ಣದ ಛಾಯೆಗಳಲ್ಲಿ ಒದ್ದೆಯಾದ ಗೋಡೆಗಳ ಮೇಲೆ ತರಕಾರಿ ಬಣ್ಣಗಳನ್ನು ಹೊಂದಿರುವ ವರ್ಣಚಿತ್ರಗಳಾಗಿವೆ. ಸ್ಥಳೀಯವಾಗಿ ಲಭ್ಯವಿರುವ ಕಚ್ಚಾ ವಸ್ತುಗಳ ಅಳವಡಿಕೆ ಮತ್ತು ವಾಸ್ತುಶಿಲ್ಪದ ಅಭಿವ್ಯಕ್ತಿ ಮಾಧ್ಯಮವಾಗಿ ಅವುಗಳ ನಿರಂತರ ರೂಪಾಂತರವು ಕೇರಳ ಶೈಲಿಯ ಪ್ರಮುಖ ಲಕ್ಷಣವಾಗಿದೆ. == ರಚನೆ == === ಧಾರ್ಮಿಕ ವಾಸ್ತುಶಿಲ್ಪ === ==== ದೇವಾಲಯದ ವಾಸ್ತುಶಿಲ್ಪ ==== [[ಚಿತ್ರ:Madhurtemple.jpg|thumb|ಮಧೂರು ದೇವಸ್ಥಾನ, [[ಕಾಸರಗೋಡು]], ಕೇರಳ]] ಕೇರಳ ರಾಜ್ಯದಲ್ಲಿ ೨೦೦೦ ಕ್ಕೂ ಹೆಚ್ಚು ಸಂಖ್ಯೆಯ ದೇವಾಲಯಗಳು ಭಾರತದ ಯಾವುದೇ ಪ್ರದೇಶಗಳಿಗೆ ಹೊಂದಿಕೆಯಾಗುವುದಿಲ್ಲ. ಕೇರಳದ ದೇವಾಲಯಗಳು ತಂತ್ರ-ಸಮುಚಯಂ ಮತ್ತು ಶಿಲ್ಪರತ್ನಂ ಎಂಬ ಎರಡು ದೇವಾಲಯ ನಿರ್ಮಾಣ ಪ್ರಬಂಧಗಳ ಕಟ್ಟುನಿಟ್ಟಿನ ಅನುಸಾರವಾಗಿ ಹೆಚ್ಚು ಅಭಿವೃದ್ಧಿ ಹೊಂದಿದವು. ಮೊದಲನೆಯದು ಶಕ್ತಿಯ ಹರಿವನ್ನು ನಿಯಂತ್ರಿಸುವ ರಚನೆಗಳನ್ನು ಅಭಿವೃದ್ಧಿಪಡಿಸುವಲ್ಲಿ ವ್ಯವಹರಿಸುತ್ತದೆ, ಇದರಿಂದಾಗಿ ಧನಾತ್ಮಕ ಶಕ್ತಿಯು ಹರಿಯುತ್ತದೆ, ಆದರೆ ಋಣಾತ್ಮಕ ಶಕ್ತಿಯು ರಚನೆಯೊಳಗೆ ಹಿಂದುಳಿದಂತೆ ಮಾಡುವುದಿಲ್ಲ; ಆದರೆ ಎರಡನೆಯದು ಕಲ್ಲು ಮತ್ತು ಮರದ ವಾಸ್ತುಶಿಲ್ಪವನ್ನು ಅಭಿವೃದ್ಧಿಪಡಿಸುವಲ್ಲಿ ವ್ಯವಹರಿಸುತ್ತದೆ, ಪ್ರತಿ ಕೆತ್ತಿದ ರಚನೆಯು ತನ್ನದೇ ಆದ ಜೀವ ಮತ್ತು ವ್ಯಕ್ತಿತ್ವವನ್ನು ಹೀರಿಕೊಳ್ಳುತ್ತದೆ. <ref>{{Cite web|url=http://www.keralahistory.ac.in/keralaarchitecture.htm|title=Archived copy|archive-url=https://web.archive.org/web/20110721082519/http://www.keralahistory.ac.in/keralaarchitecture.htm|archive-date=2011-07-21|access-date=2011-05-28}}</ref> ===== ಕೇರಳ ದೇವಾಲಯದ ಅಂಶಗಳು ಮತ್ತು ವೈಶಿಷ್ಟ್ಯಗಳು ===== * '''ಶ್ರೀ-ಕೋವಿಲ್''' ಒಳಗಿನ ಗರ್ಭಗುಡಿಯಲ್ಲಿ ಪ್ರಧಾನ ದೇವರ ವಿಗ್ರಹವನ್ನು ಸ್ಥಾಪಿಸಿ ಪೂಜಿಸಲಾಗುತ್ತದೆ. ಇದು ಸ್ವತಂತ್ರ ರಚನೆಯಾಗಿರಬೇಕು, ಯಾವುದೇ ಸಂಪರ್ಕಗಳಿಲ್ಲದ ಇತರ ಕಟ್ಟಡಗಳಿಂದ ಬೇರ್ಪಟ್ಟಿರುತ್ತದೆ ಮತ್ತು ಅದರ ಸ್ವಂತ ಛಾವಣಿಯನ್ನು ಇತರ ಕಟ್ಟಡ ಗಳೊಂದಿಗೆ ಹಂಚಿಕೊಳ್ಳುವುದಿಲ್ಲ. ಶ್ರೀ-ಕೋವಿಲ್ ಯಾವುದೇ ಕಿಟಕಿಗಳನ್ನು ಹೊಂದಿಲ್ಲ ಮತ್ತು ಹೆಚ್ಚಾಗಿ ಪೂರ್ವಕ್ಕೆ ತೆರೆಯುವ (ಕೆಲವೊಮ್ಮೆ ಇದು ಪಶ್ಚಿಮಕ್ಕೆ ಸಂಭವಿಸುತ್ತದೆ, ಆದರೆ ಕೆಲವು ದೇವಾಲಯಗಳು ಉತ್ತರಾಭಿಮುಖವಾದ ಬಾಗಿಲನ್ನು ಅದರ ವಿಶೇಷತೆಯಾಗಿ ಹೊಂದಿವೆ, ಆದರೆ ಯಾವುದೇ ದೇವಾಲಯಗಳು ದಕ್ಷಿಣವನ್ನು ಹೊಂದಿರುವುದಿಲ್ಲ- ಎದುರಿಸುತ್ತಿರುವ ಬಾಗಿಲು) ಕೇವಲ ಒಂದು ದೊಡ್ಡ ಬಾಗಿಲನ್ನು ಹೊಂದಿವೆ. ಶ್ರೀಕೋವಿಲ್ ಅನ್ನು ವಿವಿಧ ಯೋಜನಾ ಆಕಾರಗಳಲ್ಲಿ ನಿರ್ಮಿಸಬಹುದು - ಚದರ, ಆಯತಾಕಾರದ, ವೃತ್ತಾಕಾರ, ಅಥವಾ ಅಷ್ತಭುಜಾಕ್ರಿತಿ. ಇವುಗಳಲ್ಲಿ, ಚೌಕದ ರಚನೆಯು ಕೇರಳದಾದ್ಯಂತ ಹೆಚ್ಚಿನ ಪ್ರದೆಶದಲ್ಲಿ ಕಂಡುಬರುತ್ತದೆ. ಚದರ ಆಕಾರವು ಮೂಲತಃ ವೈದಿಕ ಅಗ್ನಿ ಬಲಿಪೀಠದ ರೂಪವಾಗಿದೆ ಮತ್ತು ವೈದಿಕ ಕ್ರಮಗಳನ್ನು ಅನ್ನು ಬಲವಾಗಿ ಸೂಚಿಸುತ್ತದೆ. ಇದನ್ನು ವಾಸ್ತುಶಾಸ್ತ್ರದ ಗ್ರಂಥಗಳಲ್ಲಿ ದೇವಾಲಯದ ನಾಗರ ಶೈಲಿ ಎಂದು ವರ್ಗೀಕರಿಸಲಾಗಿದೆ. ಆಯತಾಕಾರದ ರಚನೆಯಲ್ಲಿ ಅನಂತಶಯನ ವಿಷ್ಣು (ಒರಗಿರುವ ಭಂಗಿಯಲ್ಲಿರುವ ಭಗವಾನ್ ವಿಷ್ಣು) ಮತ್ತು ಸಪ್ತ ಮಾತೃಕೆಗಳಿಗೆ (ಏಳು ಮಾತೃದೇವತೆಗಳು) ಅಳವಡಿಸಲಾಗಿದೆ. ವೃತ್ತಾಕಾರದ ರಚನೆ ಮತ್ತು ಅಷ್ತಭುಜಾಕ್ರರತಿ ರಚನೆಯು ಭಾರತದ ಇತರ ಭಾಗಗಳಲ್ಲಿ ಅಪರೂಪ ಮತ್ತು ಕೇರಳದ ಆಧುನಿಕ ವಾಸ್ತುಶಿಲ್ಪದಲ್ಲಿಯೂ ತಿಳಿಸಿಲ್ಲ. ಆದರೆ ಅವು ದೇವಾಲಯಗಳ ಪ್ರಮುಖ ಗುಂಪನ್ನು ರೂಪಿಸುತ್ತವೆ. ವೃತ್ತಾಕಾರದ ರಚನೆಯು ಕೇರಳದ ದಕ್ಷಿಣ ಭಾಗದಲ್ಲಿ ಬೌದ್ಧಧರ್ಮದ ಪ್ರಭಾವಕ್ಕೆ ಒಳಗಾದ ಪ್ರದೇಶಗಳಲ್ಲಿ ಹೆಚ್ಚಿನ ಪ್ರಾಧಾನ್ಯತೆಯನ್ನು ತೋರಿಸುತ್ತದೆ. ಅಷ್ತಭುಜಾಕ್ರಿತಿ ರಚನೆಯು ಅರ್ಧವೃತ್ತ ಮತ್ತು ಚೌಕದ ಸಂಯೋಜನೆಯಾಗಿದೆ ಮತ್ತು ಇದು ಕರಾವಳಿ ಪ್ರದೇಶದಾದ್ಯಂತ ವಿರಳವಾಗಿ ಕಂಡು ಬರುತ್ತದೆ. ವೃತ್ತಾಕಾರದ ದೇವಾಲಯಗಳು ವಾಸರ ವರ್ಗಕ್ಕೆ ಸೇರಿವೆ. ಇದಕ್ಕೆ ಅಪವಾದವಾದವೆಂಬಂತೆ, ವೃತ್ತ-ದೀರ್ಘವೃತ್ತದ ಬದಲಾವಣೆಯು ವೈಕ್ಕಂನಲ್ಲಿರುವ ಶಿವ ದೇವಾಲಯದಲ್ಲಿ ಕಂಡುಬರುತ್ತದೆ. ದ್ರಾವಿಡ ವರ್ಗಕ್ಕೆ ಸೇರಿದ ಬಹುಭುಜಾಕೃತಿಯ ಆಕಾರಗಳನ್ನು ದೇವಾಲಯದ ರಚನೆಗಳಲ್ಲಿ ಅಪರೂಪವಾಗಿ ಅಳವಡಿಸಿಕೊಳ್ಳಲಾಗುತ್ತದೆ ಆದರೆ ಅವು ಶಿಖರದ ವೈಶಿಷ್ಟ್ಯವಾಗಿ ಬಳಸಲ್ಪಡುತ್ತವೆ. ತಂತ್ರಸಮುಚಯಂ ಪ್ರಕಾರ, ಪ್ರತಿ ಶ್ರೀಕೋವಿಲ್ ಅನ್ನು ತಟಸ್ಥವಾಗಿ ಅಥವಾ ಏಕೀಕೃತವಾಗಿ ಅಥವಾ ಸ್ವತಂತ್ರವಾಗಿ ನಿರ್ಮಿಸಬೇಕು. ಏಕೀಕೃತ ದೇವಾಲಯಗಳಿಗೆ, ಒಟ್ಟಾರೆ ಎತ್ತರವನ್ನು ದೇಗುಲದ ಅಗಲದ ೧ ೩/೭/ ರಿಂದ ೨ ೧/೮ ಎಂದು ತೆಗೆದುಕೊಳ್ಳಲಾಗುತ್ತದೆ ಮತ್ತು ಅವನ್ನು ೫ ವರ್ಗಗಳಾಗಿ ವರ್ಗೀಕರಿಸಲಾಗಿದೆ ಅವುಗಳೆಂದರೆ ; ''ಶಾಂತಿಕ, ಪೂರ್ಣಿಕಾ, ಯಯಾದ, ಅಚ್ಯುತ, ಮತ್ತು ಸವಕಾಮಿಕ'' - ದೇವಾಲಯದ ರೂಪದ ಎತ್ತರದೊಂದಿಗೆ. ಒಟ್ಟು ಎತ್ತರವನ್ನು ಮೂಲತಃ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಕೆಳಗಿನ ಅರ್ಧಭಾಗದ ನೆಲಮಾಳಿಗೆ, ಕಂಬ ಅಥವಾ ಗೋಡೆ (ಸ್ತಂಭ ಅಥವಾ ಭಿತ್ತಿ) ಮತ್ತು ಪ್ರಸ್ತಾರ ಗಳು ಎತ್ತರದಲ್ಲಿ ೧:೨:೧ ಅನುಪಾತದಲ್ಲಿವೆ. ಅಂತೆಯೇ, ಮೇಲಿನ ಅರ್ಧಭಾಗದ ಕುತ್ತಿಗೆ (ಗ್ರೀವ), ಛಾವಣಿಯ ಗೋಪುರ (ಶಿಖರ), ಮತ್ತು ಕಲಶಗಳನ್ನು ಒಂದೇ ಅನುಪಾತದಲ್ಲಿ ವಿಂಗಡಿಸಲಾಗಿದೆ. ಆದಿಸ್ಥಾನ ಅಥವಾ ಅಡಿಪಾಯವು ಸಾಮಾನ್ಯವಾಗಿ ಕಪ್ಪುಕಲ್ಲಿ (ಗ್ರಾನೈಟ್‌ನಲ್ಲಿ )ದೆ ಆದರೆ ಮೇಲ್ಬಾಗದ ರಚನೆಯನ್ನು ಕೆಂಪು ಕಲ್ಲಿನಲ್ಲಿ (ಲ್ಯಾಟರೈಟ್‌ನಲ್ಲಿ) ನಿರ್ಮಿಸಲಾಗಿದೆ. ಮೇಲ್ಛಾವಣಿಗಳು ಸಾಮಾನ್ಯವಾಗಿ ಇತರ ದೇವಾಲಯದ ರಚನೆಗಳಿಗಿಂತ ಎತ್ತರವಾಗಿರುತ್ತವೆ. ದೇಗುಲದ ರಚನಾತ್ಮಕ ಮೇಲ್ಛಾವಣಿಯನ್ನು ಕಲ್ಲಿನ ಕಂಬ ಆಧಾರಿತ ಗುಮ್ಮಟವಾಗಿ ನಿರ್ಮಿಸಲಾಗಿದೆ; ಆದಾಗ್ಯೂ ಹವಾಮಾನದ ಬದಲಾವಣೆಗಳಿಂದ ಅದನ್ನು ರಕ್ಷಿಸುವ ಸಲುವಾಗಿ ಹಲಗೆಗಳು, ಹಂಚುಗಳು ಮತ್ತು ಮರದ ಚೌಕಟ್ಟಿನಿಂದ ಮಾಡಲ್ಪಟ್ಟ ಛಾವಣಿಯಿಂದ ಅದನ್ನು ಮುಚ್ಚಲಾಗಿದೆ. ಈ ಇಳಿಜಾರಿನಂತಿರುವ ಮೇಲ್ಛಾವಣಿಯು ಅದರ ಪ್ರಕ್ಷೇಪಿತ ರಚನೆಗಳೊಂದಿಗೆ ಕೇರಳದ ದೇವಾಲಯಕ್ಕೆ ವಿಶಿಷ್ಟ ರೂಪವನ್ನು ನೀಡಿತು. ತಾಮ್ರದಿಂದ ಮಾಡಿದ ಕಲಶವು, ವಿಗ್ರಹವನ್ನು ಸ್ಥಾಪಿಸಿದ ದೇವಾಲಯದ ಕೇಂದ್ರಬಿಂದುವನ್ನು ಸೂಚಿಸುವ ಶಿಖರಕ್ಕೆ ಕಿರೀಟದ ಸದ್ರಶವಾಗಿದೆ. [[ಚಿತ್ರ:Kotimaram.jpg|right|thumb| ಕೇರಳದ ಎಲ್ಲಾ ದೇವಾಲಯಗಳಲ್ಲಿ ಧ್ವಜಸ್ತಂಭವು ಸಾಮಾನ್ಯವಾಗಿ ಕಂಡುಬರುತ್ತದೆ]] ಸಾಮಾನ್ಯವಾಗಿ ಶ್ರೀಕೋವಿಲ್ನ ಬುಡಭಾಗವು ಎತ್ತರದಲ್ಲಿದೆ ಮತ್ತು ವಿಮಾನ ಅಥವಾ ೩ ಅಥವಾ ೫ ಮೆಟ್ಟಿಲುಗಳನ್ನು ಹೊಂದಿದೆ. ಮೆಟ್ಟಿಲುಗಳನ್ನು ಸೋಪಾನಪಾಡಿ ಎಂದು ಕರೆಯಲಾಗುತ್ತದೆ ಮತ್ತು ಸೋಪಾನಪಾಡಿಯ ಬದಿಗಳಲ್ಲಿ, ದ್ವಾರಪಾಲಕರು (ಬಾಗಿಲಿನ ಕಾವಲುಗಾರರು) ಎಂದು ಕರೆಯಲ್ಪಡುವ ಎರಡು ದೊಡ್ಡ ಪ್ರತಿಮೆಗಳು ದೇವರನ್ನು ಕಾಪಾಡಲು ನಿಂತಿರುತ್ತವೆ. ಕೇರಳದ ವಿಧಿ ವಿಧಾನಗಳ ಪ್ರಕಾರ, ಪ್ರಧಾನ ಅರ್ಚಕ (ತಂತ್ರಿ) ಮತ್ತು ಎರಡನೇ ಅರ್ಚಕ (ಮೇಲ್ಶಾಂತಿ) ಮಾತ್ರ ಶ್ರೀ-ಕೋವಿಲ್‌ಗೆ ಪ್ರವೇಶಿಸಲು ಅವಕಾಶವಿದೆ. * '''ನಮಸ್ಕಾರ ಮಂಟಪ''' ನಮಸ್ಕಾರ ಮಂಟಪವು ಎತ್ತರದ ವೇದಿಕೆಯಲ್ಲಿದ್ದು, ಕಂಬಗಳಿಂದ ಅಲಂಕ್ರತವಾದ ಮತ್ತು ಗೋಪುರಾಕರದ ಛಾವಣಿಯ ಚೌಕಾಕಾರದ ಮಂಟಪವಾಗಿದೆ. ಮಂಟಪದ ಗಾತ್ರವನ್ನು ದೇವಾಲಯದ ಅಗಲದಿಂದ ನಿರ್ಧರಿಸಲಾಗುತ್ತದೆ. ಸರಳ ರಚನೆಯ ಮಂಟಪಗಳು ನಾಲ್ಕು ಮೂಲೆಯಲ್ಲಿ ಕಂಬಗಳನ್ನು ಹೊಂದಿದೆ; ಆದರೆ ದೊಡ್ಡ ಮಂಟಪಗಳಿಗೆ ಎರಡು ಜೊತೆ ಕಂಬಗಳನ್ನು ಒದಗಿಸಲಾಗಿದೆ; ಒಳಗೆ ನಾಲ್ಕು ಮತ್ತು ಹೊರಗೆ ಹನ್ನೆರಡು. ವೃತ್ತಾಕಾರದ, ಅಂಡಾಕಾರದ ಮತ್ತು ಬಹುಭುಜಾಕೃತಿಯ ಆಕಾರಗಳ ಮಂಟಪಗಳನ್ನು ಪಠ್ಯಗಳಲ್ಲಿ ಉಲ್ಲೇಖಿಸಲಾಗಿದೆ, ಆದರೆ ಅವು ಕೇರಳದ ದೇವಾಲಯಗಳಲ್ಲಿ ಕಂಡುಬರುವುದಿಲ್ಲ. ಮಂಟಪಗಳನ್ನು ವೈದಿಕ-ತಾಂತ್ರಿಕ ವಿಧಿಗಳನ್ನು ನಡೆಸಲು ಬಳಸಲಾಗುತ್ತದೆ. * '''ನಾಲಂಬಲಂ''' [[ಚಿತ್ರ:Peruvanam-temple-b.jpg|right|thumb| ದೇವಾಲಯದ ಹೊರಭಾಗವನ್ನು ಚುಟ್ಟುಅಂಬಲಂ ಎಂದು ಕರೆಯಲಾಗುತ್ತದೆ]] ದೇಗುಲ ಮತ್ತು ಮಂಟಪ ಕಟ್ಟಡವನ್ನು ನಾಲಂಬಲಂ ಎಂಬ ಆಯತಾಕಾರದ ರಚನೆಯಲ್ಲಿ ಸುತ್ತುವರಿದಿದೆ. ನಾಲಂಬಲಂನ ಹಿಂಭಾಗ ಮತ್ತು ಪಕ್ಕದ ಸಭಾಂಗಣಗಳು ಧಾರ್ಮಿಕ ಆರಾಧನೆಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳಿಗೆ ಸೇವೆ ಸಲ್ಲಿಸಲು ಬಳಸಲ್ಪಡುತದೆ. ಮುಂಭಾಗದ ಸಭಾಂಗಣವನ್ನು ಎರಡು ಭಾಗಗಳಾಗಿ ವಿಭಜಿಸಲಾಗಿದೆ. ಈ ಎರಡು ಸಭಾಂಗಣಗಳು; ಬ್ರಾಹ್ಮಣರ ಊಟದ ಉಪಯೋಗಕ್ಕೆ ಹಾಗೂ ಯಾಗಗಳನ್ನು ಮಾಡಲು ಮತ್ತು ಇನ್ನೊಂದು ಭಾಗ (ಕೂತುಅಂಬಲಗಳ)ವನ್ನು ಕೂತು ಮತ್ತು ಭಿತ್ತಿಚಿತ್ರಗಳಂತಹ ದೇವಾಲಯದ ಕಲೆಗಳನ್ನು ಪ್ರದರ್ಶಿಸಲು ಅಗ್ರಸಾಲೆಗಳಾಗಿ ಬಳಸುತ್ತಿದ್ದರು. ಕೆಲವು ಸಂದರ್ಭಗಳಲ್ಲಿ, ಕೂತುಅಂಬಲಗಳು ನಾಲಂಬಲಂ ಹೊರಗೆ ಪ್ರತ್ಯೇಕ ರಚನೆಯಾಗಿರುತ್ತಿದ್ದವು. ಪ್ರತ್ಯೇಕಿಸಲಾಗುತ್ತದೆ. * '''ಬಲಿತಾರ''' ನಾಳಂಬಲಂನ ಪ್ರವೇಶದ್ವಾರದಲ್ಲಿ, ಬಲಿತಾರಾ ಎಂದು ಕರೆಯಲ್ಪಡುವ ಚದರ ಆಕಾರದ ಎತ್ತರದ ಕಲ್ಲಿನ ಬಲಿಪೀಠವನ್ನು ಕಾಣಬಹುದು. ಈ ಬಲಿಪೀಠವನ್ನು ದೇವಮಾನವರು ಮತ್ತು ಇತರ ಆತ್ಮಗಳಿಗೆ ಧಾರ್ಮಿಕ ಅರ್ಪಣೆಗಳನ್ನು ಮಾಡಲು ಬಳಸಲಾಗುತ್ತದೆ. ನಾಳಂಬಲದ ಒಳಗೆ, ಬಲಿಕಲ್ಲುಗಳು ಎಂದು ಕರೆಯಲ್ಪಡುವ ಹಲವಾರು ಸಣ್ಣ ಕಲ್ಲುಗಳನ್ನು ಕಾಣಬಹುದು, ಇದನ್ನು ಅದೇ ಉದ್ದೇಶಕ್ಕಾಗಿ ಉದ್ದೇಶಿಸಲಾಗಿದೆ. * '''ಚುಟ್ಟುಅಂಬಲಂ''' [[ಚಿತ್ರ:Varikkasseri_Gopuram.jpg|right|thumb| ಗೋಪ್ಪುರಂ ಅಥವಾ ಗೇಟ್‌ಹೌಸ್]] ದೇವಾಲಯದ ಗೋಡೆಗಳ ಒಳಗಿನ ಹೊರಗಿನ ರಚನೆಯನ್ನು ಚುಟ್ಟುಅಂಬಲಂ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಚುಟ್ಟುಅಂಬಲವು ಮುಖ-ಮಂಟಪ ಅಥವಾ ತಾಳ-ಮಂಟಪ ಎಂದು ಕರೆಯಲ್ಪಡುವ ಮುಖ್ಯ ಮಂಟಪವನ್ನು ಹೊಂದಿದೆ. ಮುಖ-ಮಂಟಪವನ್ನು ಬೆಂಬಲಿಸುವ ಹಲವಾರು ಕಂಬಗಳನ್ನು ಹೊಂದಿದೆ. ಮತ್ತು ಮಂಟಪದ ಮಧ್ಯದಲ್ಲಿ ದ್ವಜಸ್ತಂಭವನ್ನು (ಪವಿತ್ರ ಧ್ವಜ-ಸ್ತಂಭ) ಹೊಂದಿರುತ್ತದೆ. ದೇವಾಲಯವು ಬೃಹತ್ ಗೋಡೆಯ (ಕ್ಷೇತ್ರ-ಮಡಿಲ್ಲುಕಲ್) ಸಹಾಯದಿಂದ ದ್ವಾರಗಳಿರುವ ಗೋಪುರಗಳಿಂದ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ. ಗೋಪುರವು ಸಾಮಾನ್ಯವಾಗಿ ಎರಡು ಅಂತಸ್ತಿನದ್ದಾಗಿದೆ, ಇದು ಎರಡು ಉದ್ದೇಶಗಳನ್ನು ಪೂರೈಸುತ್ತದೆ. ನೆಲ ಮಹಡಿಯು ಸಾಮಾನ್ಯವಾಗಿ ಹಬ್ಬಗಳ ಸಮಯದಲ್ಲಿ ಕುರತಿ ನೃತ್ಯ ಅಥವಾ ಒಟ್ಟನ್ ತುಳ್ಳಲ್‌ನಂತಹ ದೇವಾಲಯದ ನೃತ್ಯಗಳಿಗೆ ವೇದಿಕೆಯಾಗಿ ಬಳಸಲ್ಪಡುತ್ತದೆ. ಬದಿಗಳನ್ನು ಆವರಿಸಿರುವ ಮರದ ಜಾಡುಗಳನ್ನು ಹೊಂದಿರುವ ಮೇಲಿನ ಮಹಡಿಯು ಕೊತ್ತುಪುರ (ಡೋಲು ಬಾರಿಸುವ ಸಭಾಂಗಣ) ಆಗಿ ಕಾರ್ಯನಿರ್ವಹಿಸುತ್ತಿತ್ತು. ಚುಟ್ಟುಅಂಬಲಂ ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿ ಪ್ರವೇಶಕ್ಕೆ ಹೊರಗಿನಿಂದ ೪ ದ್ವಾರಗಳನ್ನು ಹೊಂದಿರುತ್ತದೆ. ದೇವಾಲಯದ ಸುತ್ತಲೂ ಭಕ್ತರು ಸಂಚರಿಸಲು ಅನುವು ಮಾಡಿಕೊಡಲು ಕಲ್ಲಿನ ಸುಸಜ್ಜಿತ ನಡಿಗೆ-ಮಾರ್ಗವು ದೇವಾಲಯದ ಸುತ್ತಲೂ ಕಂಡುಬರುತ್ತದೆ, ಕೆಲವು ದೊಡ್ಡ ದೇವಾಲಯಗಳಿಗೆ ಎರಡೂ ಬದಿಗಳಲ್ಲಿ ಬೃಹತ್ ಕಂಬಗಳಿಂದ ಮೇಲ್ಛಾವಣಿಯಿಂದ ಆವೃತವಾಗಿದೆ. ಚುಟ್ಟುಅಂಬಲವು ದ್ವಜವಿಲ್ಲಕ್ಕು ಅಥವಾ ದೈತ್ಯ ದೀಪಸ್ತಂಭಗಳನ್ನು ಹಲವಾರು ಸ್ಥಳಗಳಲ್ಲಿ ಹೊಂದಿರುತ್ತದೆ. ಹೆಚ್ಚಾಗಿ ಮುಖ-ಮಂಟಪಗಳಲ್ಲಿ ದೀಪಸ್ತಂಭಗಳಿರುತ್ತವೆ. * '''ಅಂಬಾಲ-ಕುಲಂ''' [[ಚಿತ್ರ:Ambalappuzha_Sri_Krishna_Temple.JPG|right|thumb| ಅಂಬಲಪ್ಪುರದ ಶ್ರೀ ಕೃಷ್ಣ ದೇವಾಲಯದಲ್ಲಿರುವ ಕೊಳ ಅಥವಾ ಅಂಬಲಕುಲಂ]] ಪ್ರತಿ ದೇವಾಲಯವು ದೇವಾಲಯದ ಸಂಕೀರ್ಣದಲ್ಲಿ ಪವಿತ್ರ ದೇವಾಲಯದ ಕೊಳ ಅಥವಾ ನೀರಿನ ಸರೋವರವನ್ನು ಹೊಂದಿರುತ್ತದೆ. ವಾಸ್ತು-ನಿಯಮಗಳ ಪ್ರಕಾರ, ನೀರನ್ನು ಧನಾತ್ಮಕ ಶಕ್ತಿಯ ಮೂಲ ಮತ್ತು ಎಲ್ಲಾ ಶಕ್ತಿಗಳ ಸಂಶ್ಲೇಷಣೆಯ ಸಮತೋಲನ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ದೇವಾಲಯದ ಸಂಕೀರ್ಣದಲ್ಲಿ ದೇವಾಲಯದ ಕೊಳ ಅಥವಾ ಅಂಬಲ ಕುಲಂ ಲಭ್ಯವಾಗುತ್ತದೆ. ದೇವಾಲಯದ ಕೊಳವನ್ನು ಸಾಮಾನ್ಯವಾಗಿ ಪುರೋಹಿತರು ಮಾತ್ರ ಆಚರಣೆಗಳನ್ನು ಪ್ರಾರಂಭಿಸುವ ಮೊದಲು ಪವಿತ್ರ ಸ್ನಾನ ಮತ್ತು ದೇವಾಲಯದೊಳಗಿನ ವಿವಿಧ ಪವಿತ್ರ ಆಚರಣೆಗಳಿಗೆ ಬಳಸುತ್ತಾರೆ. ಕೆಲವು ಸಂದರ್ಭಗಳಲ್ಲಿ, ದೇವಾಲಯಕ್ಕೆ ಪ್ರವೇಶಿಸುವ ಮೊದಲು ಭಕ್ತರು ಸ್ನಾನ ಮಾಡಲು ಪ್ರತ್ಯೇಕ ಕೊಳವನ್ನು ನಿರ್ಮಿಸಲಾಗುತ್ತದೆ. ಇಂದು ಹಲವಾರು ದೇವಾಲಯಗಳು ನಾಲಂಬಲಂ ಸಂಕೀರ್ಣದಲ್ಲಿ ಅಭಿಷೇಕದ ಉದ್ದೇಶಗಳಿಗಾಗಿ ಪವಿತ್ರ ನೀರನ್ನು ಪಡೆಯಲು ಮಣಿ-ಕೆನಾರ್ ಅಥವಾ ಪವಿತ್ರ ಬಾವಿಯನ್ನು ಹೊಂದಿವೆ. * '''ತೇವರಾಪುರ''' [[ಚಿತ್ರ:Koothambalam_at_Koodal_Maanikka_Temple.JPG|right|thumb| ಕೂತುಅಂಬಲಗಳು ದೇವಾಲಯದ ನೃತ್ಯಗಳು ಮತ್ತು ಇತರ ಕಲಾ ಪ್ರಕಾರಗಳನ್ನು ನಡೆಸಲು ಪ್ರಮುಖ ಸ್ಥಳಗಳಾಗಿವೆ. ಕೂತುಅಂಬಲದ ಮೇಲ್ಛಾವಣಿಯ ಎತ್ತರವು ಪಿರಮಿಡ್‌ಗಳನ್ನು ಹೋಲುತ್ತದೆ, ಇದು ಹೆಚ್ಚು ಭವ್ಯವಾಗಿದೆ ಮೆರುಗನ್ನು ನೀಡುತ್ತದೆ.]] ಸಾಮಾನ್ಯವಾಗಿ ನಾಲಂಬಲಂನಲ್ಲಿ, ದೇವರಿಗೆ ಬಡಿಸಲು ಮತ್ತು ಭಕ್ತಾದಿಗಳಿಗೆ ಪವಿತ್ರ ಪ್ರಸಾದವಾಗಿ ವಿತರಿಸಲು ಉದ್ದೇಶಿಸಿರುವ ಆಹಾರಗಳನ್ನು ಅಡುಗೆ ಮಾಡಲು ಪ್ರತ್ಯೇಕ ಸಂಕೀರ್ಣವನ್ನು ನಿರ್ಮಿಸಲಾಗುತ್ತದೆ. ಅಂತಹ ಸಂಕೀರ್ಣಗಳನ್ನು [[ಅಗ್ನಿ(ಹಿಂದೂ ದೇವತೆ)|ತೇವರಪುರ]] ಎಂದು ಕರೆಯಲಾಗುತ್ತದೆ, ಅಲ್ಲಿ ಪವಿತ್ರ ಬೆಂಕಿ ಅಥವಾ ಅಗ್ನಿಯನ್ನು ಆಹ್ವಾನಿಸಲಾಗುತ್ತದೆ. ===== ವಿಕಾಸದ ಹಂತಗಳು ===== [[ಚಿತ್ರ:Paliam_naalukettu.jpg|right|thumb| ಪಾಳಿಯಂ ನಲುಕೆಟ್ಟು ಸಂಕೀರ್ಣ]] [[ಚಿತ್ರ:Theyyam_Kovil_lighting_lady.jpg|right|thumb|250x250px| ಉತ್ತರ ಕೇರಳದ ''ಮಡಪ್ಪುರ'' (ಏಕಾಂಗಿ ಕೋವಿಲ್) ದಲ್ಲಿ [[ತೆಯ್ಯಂ]] ಆಚರಣೆಗಳನ್ನು ಕಾಲ ಕಾಲಕ್ಕೆ ನಡೆಸಲಾಗುತ್ತದೆ. ಅದರ ಸ್ವತಂತ್ರ, ಏಕೈಕ, ಹಂಚಿನ ಛಾವಣಿಯ ರಚನೆಗೆ ಹೆಸರುವಾಸಿಯಾಗಿದೆ. ಎಲ್ಲಾ ಮುತ್ತಪ್ಪನ್ ಮಡಪ್ಪುರಗಳು ಒಂದೇ ಶೈಲಿಯಲ್ಲಿ ರಚನೆಗೊಂಡಿವೆ. ಈ ರಚನೆಗಳು ಮುಖ್ಯವಾಗಿ ಕೇರಳದ ಉತ್ತರ ಮಲಬಾರ್ ಪ್ರದೇಶದಲ್ಲಿ ಕಂಡುಬರುತ್ತವೆ.]] ಅದರ ಶೈಲಿಯ ಬೆಳವಣಿಗೆಯಲ್ಲಿ, ದೇವಾಲಯದ ವಾಸ್ತುಶಿಲ್ಪವನ್ನು ಮೂರು ಹಂತಗಳಾಗಿ ವಿಂಗಡಿಸಬಹುದು. ಮೊದಲ ಹಂತವೆಂದರೆ ಬಂಡೆಯಿಂದ ಕತ್ತರಿಸಿದ ದೇವಾಲಯಗಳು. ಈ ಆರಂಭಿಕ ರೂಪವು ಬೌದ್ಧ ಗುಹೆ ದೇವಾಲಯಗಳಿಗೆ ಸಮಕಾಲೀನವಾಗಿದೆ. ಪ್ರಮಖ ವಾಗಿ ಕಲ್ಲಿನಲ್ಲಿ ಕೊರೆದ ದೇವಾಲಯಗಳು ದಕ್ಷಿಣ ಕೇರಳದಲ್ಲಿ ನೆಲೆಗೊಂಡಿವೆ - ತಿರುವನಂತಪುರಂ ಬಳಿಯ ವಿಝಿಂಜಂ ಮತ್ತು ಅಯಿರುರ್ಪಾರಾ, ಕೊಲ್ಲಂ ಬಳಿಯ ಕೊಟ್ಟುಕಲ್ ಮತ್ತು ಆಲಪ್ಪುಳದ ಬಳಿ ಕವಿಯೂರ್. ಇವುಗಳಲ್ಲಿ ಕವಿಯೂರಿನಲ್ಲಿರುವ ದೇವಾಲಯ ಒಂದು ಅತ್ಯುತ್ತಮ ಉದಾಹರಣೆಯಾಗಿದೆ. ಶಿವನಿಗೆ ಸಮರ್ಪಿತವಾಗಿರುವ ಕವಿಯೂರ್ ಗುಹೆ ದೇವಾಲಯವು ದೇವಾಲಯದ ಕೋಣೆ ಮತ್ತು ವಿಶಾಲವಾದ ಅರ್ಧಮಂಟಪವನ್ನು ಪಶ್ಚಿಮಕ್ಕೆ ಮುಖ ಮಾಡಿ ಜೋಡಿಸಲಾಗಿದೆ. ಸ್ತಂಭದ ಮುಂಭಾಗದಲ್ಲಿ ಮತ್ತು ಅರ್ಧಮಂಟಪದ ಒಳಗಿನ ಗೋಡೆಗಳ ಮೇಲೆ ದಾನಿ, ಗಡ್ಡಧಾರಿ ಋಷಿ, ಕುಳಿತಿ ಭಂಗಿಯಲ್ಲಿರುವ ನಾಲ್ಕು ಭುಜಗಳ ಗಣೇಶ ಮತ್ತು ದ್ವಾರಪಾಲಕರ ಉಬ್ಬು ಶಿಲ್ಪಗಳಿವೆ. ಇತರ ಗುಹಾ ದೇವಾಲಯಗಳು ಈ ಸಾಮಾನ್ಯ ಮಾದರಿಯ ದೇವಾಲಯ ಮತ್ತು ಮುಂಭಾಗದ ಕೋಣೆಯನ್ನು ಹೊಂದಿವೆ ಮತ್ತು ಅವು ಶಿವಾರಾಧನೆಯೊಂದಿಗೆ ಸಂಬಂಧ ಹೊಂದಿವೆ. ಶೈವ ಆರಾಧನೆಯ ಕುರುಹು ಆದ ಇದೇ ರೀತಿಯ ಬಂಡೆಯಿಂದ ಕತ್ತರಿಸಿದ ದೇವಾಲಯಗಳನ್ನು ಉತ್ತರದಲ್ಲಿ ತ್ರಿಶೂರ್ ಜಿಲ್ಲೆಯ ತ್ರಿಕ್ಕೂರ್ ಮತ್ತು ಇರುನಿಲಂಕೋಡ್‌ನಲ್ಲಿ ಕಾಣಬಹುದು. ಐತಿಹಾಸಿಕವಾಗಿ ಭಾರತದಲ್ಲಿನ ಗುಹೆ ವಾಸ್ತುಶೈಲಿಯು ಬೌದ್ಧಧರ್ಮದೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಕೇರಳದಲ್ಲಿ ಕಲ್ಲಿನಲ್ಲಿ ಕೊರೆದ ವಾಸ್ತುಶಿಲ್ಪದ ತಂತ್ರವು ಪಾಂಡ್ಯರ ಅಡಿಯಲ್ಲಿ ತಮಿಳುನಾಡಿನಲ್ಲಿ ಇದೇ ರೀತಿಯ ಕೆಲಸಗಳ ಮುಂದುವರಿಕೆಯಾಗಿದೆ. ಬಂಡೆಯಿಂದ ಕೆತ್ತಿದ ದೇವಾಲಯಗಳೆಲ್ಲವೂ ಕ್ರಿ.ಶ. ಎಂಟನೆಯ ಶತಮಾನಕ್ಕೂ ಹಿಂದಿನವು. ಎಂಟರಿಂದ ಹತ್ತನೇ ಶತಮಾನದ ಉತ್ತರಾರ್ಧದಲ್ಲಿ ಕಾಣಿಸಿಕೊಳ್ಳುವ ರಚನಾತ್ಮಕ ದೇವಾಲಯಗಳು ಚೇರ, ಆಯ್ ಮತ್ತು ಮೂಶಿಕ ವ್ಂಶಸ್ಥರಿಂದ ಪೋಷಿತವಾಗಿದೆ. ಪ್ರಾಚೀನ ದೇವಾಲಯಗಳು ಏಕೀಕೃತ ದೇವಾಲಯ ಅಥವಾ ಶ್ರೀಕೋವಿಲ್ ಅನ್ನು ಹೊಂದಿದ್ದವು. ಅಪರೂಪದ ಸಂದರ್ಭಗಳಲ್ಲಿ ಮುಖಮಂಟಪ ಅಥವಾ ಅರ್ಧಮಂಟಪವು ದೇಗುಲಕ್ಕೆ ತಾಗಿಕೊಂಡಿವೆ. ಸಾಮಾನ್ಯವಾಗಿ ಶ್ರೀಕೋವಿಲ್ ಮುಂಭಾಗದಲ್ಲಿ ಪ್ರತ್ಯೇಕವಾದ ನಮಸ್ಕಾರ ಮಂಟಪವನ್ನು ನಿರ್ಮಿಸಲಾಗಿದೆ. ಶ್ರೀಕೋವಿಲ್, ನಮಸ್ಕಾರ ಮಂಟಪ, ಬಳಿಕ್ಕಲ್ (ನೈವೇದ್ಯದ ಕಲ್ಲುಗಳು) ಇತ್ಯಾದಿಗಳನ್ನು ಸುತ್ತುವರಿದ ಒಂದು ಚತುರ್ಭುಜ ಕಟ್ಟಡ ನಾಲಂಬಲಂ ನ ಸಂಯೋಜನೆಗಳು, ಕೇರಳದ ದೇವಾಲಯದ ಮೂಲಭೂತ ರಚನೆಯ ಭಾಗವಾಯಿತು. ಸಾಂಧಾರ ದೇವಾಲಯದ ಉಗಮವು ದೇವಾಲಯಗಳ ವಿಕಾಸದ ಮಾಧ್ಯಮಿಕ ಹಂತವನ್ನು ನಿರೂಪಿಸುತ್ತದೆ. ಹಿಂದಿನ ಪ್ರಕಾರದ ಏಕೀಕೃತ ದೇಗುಲದಲ್ಲಿ, ನಿರೇಂಧರಾ (ಶ್ರೀಕೋವಿಲ್‌ನ ಏಕ ಮಟ್ಟ), ದೇಗುಲಕ್ಕೆ ಒಂದೇ ದ್ವಾರವನ್ನು ಹೊಂದಿದ ಹಾದಿಯಿದೆ. ಆದರೆ ಸಾಂಧಾರ ದೇಗುಲದಲ್ಲಿ ಈ ಹಾದಿಯ ಇಕ್ಕೆಳಗಳಲ್ಲಿ ಅವಳಿ ಬಾವಿಗಳನ್ನು ಹೊಂದಿದ್ದು ಅವುಗಳ ನಡುವೆ ಒಂದು ಮಾರ್ಗವನ್ನು ಬಿಡುತ್ತದೆ. ಎಲ್ಲಾ ನಾಲ್ಕು ದಿಕ್ಕುಗಳಲ್ಲಿ ಸಾಮಾನ್ಯವಾಗಿ ನಾಲ್ಕು ಬಾಗಿಲುಗಳು ಇದ್ದು, ಹೊರಗಿನಿಂದ ಬಂದ ಬೆಳಕನ್ನು ಹಾದಿಗೆ ಒದಗಿಸಲು ಕಿಟಕಿಗಳನ್ನು ಜೋಡಿಸಲಾಗಿದೆ. ಕೆಲವೊಮ್ಮೆ ಬದಿಗಳಲ್ಲಿ ಮತ್ತು ಹಿಂಭಾಗದಲ್ಲಿನ ಸಕ್ರಿಯ ಬಾಗಿಲುಗಳನ್ನು ಹುಸಿ ಬಾಗಿಲುಗಳಿಂದ ಬದಲಾಯಿಸಿದಂತೆ ಭಾಸವಾಗುತ್ತದೆ. ಅಂತಸ್ತಿನ ದೇವಾಲಯದ ಪರಿಕಲ್ಪನೆಯೂ ಈ ಹಂತದಲ್ಲಿ ಕಂಡುಬರುತ್ತದೆ. ದೇಗುಲದ ಗೋಪುರವು ಎರಡನೇ ಮಹಡಿಗೆ ಏರುತ್ತದೆ ಮತ್ತು ಪ್ರತ್ಯೇಕ ಮೇಲ್ಛಾವಣಿಯು ದ್ವಿತಾಳ (ಎರಡು ಅಂತಸ್ತಿನ) ದೇವಾಲಯವನ್ನು ರೂಪಿಸುತ್ತದೆ. ಪೆರುವನಂನಲ್ಲಿರುವ ಶಿವನ ದೇವಾಲಯದಲ್ಲಿ ಎರಡು ಅಂತಸ್ತಿನ ಚೌಕಾಕಾರದ ರಚನೆ ಮತ್ತು ಮೂರನೇ ಅಂತಸ್ತಿನ ಅಷ್ಟಭುಜಾಕೃತಿಯು ತ್ರಿತಾಳ (ಮೂರು ಅಂತಸ್ತಿನ ದೇವಾಲಯ) ಕ್ಕೆ ಒಂದು ವಿಶಿಷ್ಟ ಉದಾಹರಣೆ. ದೇವಾಲಯದ ವಿನ್ಯಾಸ ಮತ್ತು ವಿವರಗಳ ವಿಸ್ತರಣೆಯಲ್ಲಿ ಹೆಚ್ಚಿನ ಸಂಕೀರ್ಣತೆಯೊಂದಿಗೆ ಶೈಲಿಯ ಬೆಳವಣಿಗೆಯು ಅಂತಿಮದಲ್ಲಿ, (ಕ್ರಿ.ಶ. 1300-1800) ಅದರ ಉತ್ತುಂಗವನ್ನು ತಲುಪಿತು. ವಿಲಕ್ಕುಮಡಂ, ಎಣ್ಣೆ ದೀಪಗಳ ಸಾಲುಗಳಿಂದ ಜೋಡಿಸಲಾದ ಕಮಾನಿನ ರಚನೆಯು ನಾಲಂಬಲಂನ ಆಚೆಗೆ ಹೊರ ಉಂಗುರವಾಗಿ ಸೇರಿಸಲ್ಪಟ್ಟಿದೆ. ಬಲಿಪೀಠದ ಕಲ್ಲು ಕೂಡ ಕಂಬದ ರಚನೆಯಲ್ಲಿದೆ, ಬಲಿಕಲ್ಲು ಮಂಟಪವು ಅಗ್ರಸಾಲೆಯ (ವಲಿಯಂಬಲಂ) ಮುಂಭಾಗದಲ್ಲಿದೆ. ಬಲಿಕಲ್ಲು ಮಂಟಪದ ಮುಂದೆ ದೀಪಸ್ತಂಭ ಮತ್ತು ದ್ವಜಸ್ತಂಭವನ್ನು (ದೀಪ ಕಂಬ ಮತ್ತು ಧ್ವಜಸ್ತಂಭ) ಸೇರಿಸಲಾಗುತ್ತದೆ. ಪ್ರಾಕಾರದ ಒಳಗೆ ಆದರೆ ದೀಪಸ್ತಂಭದ ಆಚೆಗೆ, ಅವರ ನಿಯೋಜಿತ ಸ್ಥಾನಗಳಲ್ಲಿ ಪರಿವಾರ ದೇವತೆಗಳ (ಉಪ-ದೇವರುಗಳು) ಸಣ್ಣ ದೇವಾಲಯಗಳು ನಿಂತಿವೆ. ಇವುಗಳು ಏಕೀಕೃತ ಕಟ್ಟಡಗಳಾಗಿದ್ದರೂ, ಕೆಲವು ಸಂದರ್ಭಗಳಲ್ಲಿ ಪ್ರತಿಯೊಂದೂ ಪೂರ್ಣ ಪ್ರಮಾಣದ ದೇಗುಲವಾಗಿ ಮಾರ್ಪಟ್ಟವು. ಕೋಝಿಕ್ಕೋಡ್‌ನ ತಾಲಿಯಲ್ಲಿರುವ ಶಿವನ ದೇವಾಲಯದಲ್ಲಿನ ಕೃಷ್ಣ ದೇವಾಲಯ ಇದಕ್ಕೆ ಒಂದು ಉದಾಹರಣೆ. ಕೊನೆಯ ಹಂತವು ಸಂಯೋಜಿತ ದೇವಾಲಯಗಳ ಪರಿಕಲ್ಪನೆಯಲ್ಲಿ ಉತ್ತುಂಗಕ್ಕೇರಿತು. ಇಲ್ಲಿ ಸಮಾನ ಪ್ರಾಮುಖ್ಯತೆಯ ಎರಡು ಅಥವಾ ಮೂರು ದೇವಾಲಯಗಳು ಸಾಮಾನ್ಯ ನಾಲಂಬಲಂನೊಳಗೆ ಮುಚ್ಚಿಹೋಗಿವೆ. ಇದಕ್ಕೆ ವಿಶಿಷ್ಟ ಉದಾಹರಣೆಯೆಂದರೆ ತ್ರಿಶ್ಶೂರ್‌ನಲ್ಲಿರುವ ವಡಕ್ಕುಂನಾಥ ದೇವಾಲಯ, ಇಲ್ಲಿ ಶಿವ, ರಾಮ ಮತ್ತು ಶಂಕರನಾರಾಯಣನಿಗೆ ಸಮರ್ಪಿತವಾದ ಮೂರು ದೇವಾಲಯಗಳಲ್ಲಿ ನಾಲಂಬಲಂನಲ್ಲಿದೆ. ಪ್ರಾಕಾರವು ದೇವಾಲಯದ ತೊಟ್ಟಿಗಳು, ವೇದಪಾಠಶಾಲೆಗಳು ಮತ್ತು ಊಟದ ಸಭಾಂಗಣ ಗಳನ್ನು ಸಹ ಒಳಗೊಂಡಿರಬಹುದು. ವಿರೋಧಾಭಾಸವೆಂದರೆ ಕೆಲವು ದೇವಾಲಯಗಳು ಒಂದೇ ಒಂದು ದ್ವಿತೀಯ ದೇವಾಲಯವನ್ನು ಹೊಂದಿಲ್ಲ, ವಿಶಿಷ್ಟ ಉದಾಹರಣೆಯೆಂದರೆ ಇರಿಂಜಲಕುಡದಲ್ಲಿರುವ ಭರತ ದೇವಾಲಯ. ದೊಡ್ಡ ದೇವಾಲಯಗಳ ಸಂಕೀರ್ಣಗಳ ಗಮನಾರ್ಹ ವೈಶಿಷ್ಟ್ಯವೆಂದರೆ ಕೂತಂಬಲಂ ಎಂದು ಕರೆಯಲ್ಪಡುವ ಸಭಾಂಗಣವು ನೃತ್ಯ, ಸಂಗೀತ ಪ್ರದರ್ಶನ ಮತ್ತು ಧಾರ್ಮಿಕ ವಾಚನಗೋಷ್ಠಿಗಳಿಗೆ ಮೀಸಲಾಗಿದೆ. ಇದು ಕೇರಳದ ವಾಸ್ತುಶೈಲಿಯ ವಿಶಿಷ್ಟವಾದ ಕಟ್ಟಡವಾಗಿದೆ, ಈ ಕಾಲದ ಉತ್ತರ ಭಾರತದ ದೇವಾಲಯಗಳಲ್ಲಿ ಕಂಡುಬರುವ ನಾಟ್ಯಸಭಾ ಅಥವಾ ನಾಟ್ಯಮಂದಿರದಿಂದ ಭಿನ್ನವಾಗಿದೆ. ಕೂತಂಬಲಂ ಎತ್ತರದ ಛಾವಣಿಯನ್ನು ಹೊಂದಿರುವ ದೊಡ್ಡ ಕಂಬದ ಸಭಾಂಗಣವಾಗಿದೆ. ಸಭಾಂಗಣದ ಒಳಗೆ ರಂಗಮಂಟಪ ಎಂದು ಕರೆಯಲ್ಪಡುವ ವೇದಿಕೆ ರಚನೆಯಾಗಿದೆ. ವೇದಿಕೆ ಹಾಗೂ ಕಂಬಗಳನ್ನು ಅಲಂಕೃತವಾಗಿ ಅಲಂಕರಿಸಲಾಗಿದೆ. ದೃಶ್ಯ ಮತ್ತು ಶಬ್ದ -ಶ್ರವಣ ಗಳನ್ನು ಪರಿಗಣಿಸಿ ಕಂಬಗಳ ವಿನ್ಯಾಸಗೊಳಿಸಿ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಪ್ರೇಕ್ಷಕರು ಪ್ರದರ್ಶನಗಳನ್ನು ಅಸ್ಪಷ್ಟತೆ ಮತ್ತು ವಿರೂಪವಿಲ್ಲದೆ ಆನಂದಿಸಬಹುದು. ಕೂತಂಬಲಂ ವಿನ್ಯಾಸವು ಭರತ ಮುನಿಯ ನಾಟ್ಯಶಾಸ್ತ್ರದಲ್ಲಿ ನೀಡಲಾದ ನಿಯಮಗಳ ಮೇಲೆ ಆಧಾರಿತವಾಗಿದೆ ಎಂದು ತೋರುತ್ತದೆ. ದಕ್ಷಿಣದ ಕೇರಳದಲ್ಲಿ, ದೇವಾಲಯದ ವಾಸ್ತುಶಿಲ್ಪವು ತಮಿಳುನಾಡಿನ ಬೆಳವಣಿಗೆಗಳಿಂದ ಪ್ರಭಾವಿತವಾಗಿದೆ. ಸುಚೀಂದ್ರಂ ಮತ್ತು ತಿರುವನಂತಪುರಂನಲ್ಲಿ ಈ ಪ್ರಭಾವ ಸ್ಪಷ್ಟವಾಗಿ ಕಂಡುಬರುತ್ತದೆ. ಇಲ್ಲಿ ಎತ್ತರದ ಆವರಣಗಳು, ಕೆತ್ತನೆಯ ಆವಾರಗಳು ಮತ್ತು ಬೆಣಚು (ಗ್ರಾನೈಟ್ ) ಕಲ್ಲಿನ ಅಲಂಕೃತ ಮಂಟಪಗಳು ವಿಶಿಷ್ಟವಾದ ಕೇರಳ ಶೈಲಿಯಲ್ಲಿ ಮೂಲ ಮುಖ್ಯ ದೇವಾಲಯದ ನೋಟವನ್ನು ನಿಜವಾಗಿಯೂ ಮರೆಮಾಡುತ್ತವೆ. ಪ್ರವೇಶ ಗೋಪುರ, ಗೋಪುರವು ಇತರೆಡೆ ಕಂಡುಬರುವ ಸುಂದರ ಎರಡು ಅಂತಸ್ತಿನ ರಚನೆಯಿಂದ ಭಿನ್ನವಾದ ಶೈಲಿಯಲ್ಲಿ ಎತ್ತರಕ್ಕೆ ಏರಿದಂತೆ ಕಂಡುಬರುತ್ತದೆ. ತಾಂತ್ರಿಕವಾಗಿ ಕೇರಳದ ದೇವಾಲಯದ ವಾಸ್ತುಶಿಲ್ಪದ ಪ್ರಮುಖ ಲಕ್ಷಣವೆಂದರೆ ಕರಾರುವಕ್ಕಾದ ಆಯಾಮದ ಅಳತೆಗಳನ್ನು ಬಳಸಿಕೊಂಡ ನಿರ್ಮಾಣ ತಂತ್ರ. ದೇವಾಲಯದ ಯೋಜನೆಯ ಕೇಂದ್ರಸ್ತಾನವು ಗರ್ಭಗೃಹ (ಕೋಣೆ) ಕ್ಕೆ ಹೊಂದಿಕೊಂಡಿದೆ. ಈ ಕೋಣೆಯ ಅಗಲವು ಆಯಾಮದ ವ್ಯವಸ್ಥೆಯ ಮೂಲ ಮಾದರಿಯಗಿದೆ. ಯೋಜನೆಯ ಸಂಯೋಜನೆಯಲ್ಲಿ, ದೇಗುಲದ ಅಗಲ, ಅದರ ಸುತ್ತಲಿನ ತೆರೆದ ಸ್ಥಳ, ಸುತ್ತಮುತ್ತಲಿನ ರಚನೆಗಳ ಸ್ಥಾನ ಮತ್ತು ಗಾತ್ರಗಳು, ಎಲ್ಲಾ ಮೂಲ ಮಾದರಿಯೊಂದಿಗೆ ಸಂಬಂಧಿಸಿವೆ. ಲಂಬ ಸಂಯೋಜನೆಯಲ್ಲಿ, ಈ ಆಯಾಮದ ಸಮನ್ವಯವನ್ನು ಸ್ತಂಭಗಳ ಗಾತ್ರ, ಗೋಡೆಯ ಫಲಕಗಳು, ಆಧಾರಗಳು ಇತ್ಯಾದಿಗಳಂತಹ ಪ್ರತಿಯೊಂದು ನಿರ್ಮಾಣ ವಿವರಗಳವರೆಗೆ ನಡೆಸಲಾಗುತ್ತದೆ. ಅನುಪಾತದ ವ್ಯವಸ್ಥೆಯ ಅಂಗೀಕೃತ ನಿಯಮಗಳನ್ನು ಗ್ರಂಥಗಳಲ್ಲಿ ನೀಡಲಾಗಿದೆ ಮತ್ತು ನುರಿತ ಕುಶಲಕರ್ಮಿಗಳಿಂದ ಸಂರಕ್ಷಿಸಲಾಗಿದೆ. ಈ ಅನುಪಾತದ ವ್ಯವಸ್ಥೆಯು ಭೌಗೋಳಿಕ ವ್ಯತ್ಯಾಸ ಮತ್ತು ಕಟ್ಟಡ ನಿರ್ಮಾಣದ ಪ್ರಮಾಣವನ್ನು ಲೆಕ್ಕಿಸದೆ ವಾಸ್ತುಶಿಲ್ಪ ಶೈಲಿಯಲ್ಲಿ ಏಕರೂಪತೆಯನ್ನು ಖಾತ್ರಿಪಡಿಸಿದೆ. ದೇವಾಲಯದ ವಾಸ್ತುಶಿಲ್ಪವು ಎಂಜಿನಿಯರಿಂಗ್ ಮತ್ತು ಅಲಂಕಾರಿಕ ಕಲೆಗಳ ಸಂಶ್ಲೇಷಣೆಯಾಗಿದೆ. ಕೇರಳದ ದೇವಾಲಯಗಳ ಅಲಂಕಾರಿಕ ಅಂಶಗಳು ಮೂರು ವಿಧಗಳಾಗಿವೆ - ಅಚ್ಚುಗಳು, ಶಿಲ್ಪಗಳು ಮತ್ತು ಚಿತ್ರಕಲೆ. ಅಚ್ಚೊತ್ತುವಿಕೆಯು ವಿಶಿಷ್ಟವಾಗಿ ಸ್ತಂಭದಲ್ಲಿ ಕಂಡುಬರುತ್ತದೆ, ಅಲ್ಲಿ ವೃತ್ತಾಕಾರದ ಮತ್ತು ಆಯತಾಕಾರದ ಪ್ರಕ್ಷೇಪಗಳ ಸಮತಲಗಳಲ್ಲಿ ಮತ್ತು ವಿಭಿನ್ನ ಆಳ ಪ್ರಮಾಣಗಳು ಆದಿಸ್ಥಾನದ ರೂಪವನ್ನು ತಿಳಿಯಲು ಸಹಾಯ ಮಾಡುತ್ತದೆ. ಸಾಂದರ್ಭಿಕವಾಗಿ ಈ ಸ್ತಂಭವನ್ನು ಇದೇ ರೀತಿಯಲ್ಲಿ ಮಾರ್ಪಾಡುಗೊಳಿಸಿ ದ್ವಿತೀಯ ವೇದಿಕೆಯ ಮೇಲೆ - ಉಪಪೀಡಂ ಮೇಲೆ ಎತ್ತರಿಸಲಾಗುತ್ತದೆ. ಇಂತಹ ಅಚ್ಚುಗಳನ್ನು ಮಂಟಪದಲ್ಲಿ, ಮೆಟ್ಟಿಲುಗಳ ಕೈಹಳಿಗಳಲ್ಲಿ (ಸೋಪಾನಂ) ಮತ್ತು ದೇಗುಲದ ಕೋಣೆಯಲ್ಲಿಯೂ ಕಾಣಬಹುದು. ಶಿಲ್ಪದ ಕೆತ್ತೆನೆಯ ಕೆಲಸವು ಎರಡು ವಿಧವಾಗಿದೆ. ಒಂದು ವರ್ಗವೆಂದರೆ ದೇಗುಲದ ಹೊರ ಗೋಡೆಗಳ ಮೇಲೆ ಸುಣ್ಣದ ಗಾರೆಯಲ್ಲಿ ಕಲ್ಲುಗಳನ್ನು ಹೊಂದಿಸಿ ಮತ್ತು ಸಾರಣೆ ಮತ್ತು ಬಣ್ಣ ದಿಂದ ಮಾಡಿದ ಶಿಲ್ಪವಾಗಿದೆ. ಎರಡನೆಯದು ಮರದಿಂದ ಮಾಡಿದ ಶಿಲ್ಪಕಲೆಯಾಗಿದೆ - ಆಧಾರದ ತುದಿಗಳು, ಆವರಣಗಳು, ಮರದ ಕಂಬಗಳು ಮತ್ತು ಅವುಗಳ ಪ್ರಮುಖ ಭಾಗಗಳು, ಬಾಗಿಲು ಚೌಕಟ್ಟುಗಳು, ಗೋಡೆಯ ಫಲಕಗಳು ಮತ್ತು ಆಧಾರದ ಸ್ತಂಭಗಳು. ಮಂಟಪಗಳ ಚಾವಣಿಯ ಫಲಕಗಳಲ್ಲಿ ಅಲಂಕಾರಿಕ ಶಿಲ್ಪದ ಕೆಲಸವು ಉತ್ತಮವಾಗಿ ಕಂಡುಬರುತ್ತದೆ. ಮರದ ತಿರುವು ಕಂಬಗಳಿಗೆ ಇಟ್ಟಿಗೆ ಕೆಂಪು ಮತ್ತು ಕಪ್ಪು ಬಣ್ಣದಲ್ಲಿ ಸೊಗಸಾದ ಮೆರುಗೆಣ್ಣೆ ಕೆಲಸವನ್ನು ಅಳವಡಿಸಲಾಗಿದೆ. ಲೋಹಗಳ ಕರಕುಶಲತೆಯನ್ನು ವಿಗ್ರಹಗಳ, ವಿನ್ಯಾಸಗಳು, ರಚನೆಗಳು ಮತ್ತು ಮುಖವಾಡ ರಚನೆಯ ಶಿಲ್ಪಕಲೆಗಳಲ್ಲಿ ಬಳಸಲಾಗುತ್ತಿತ್ತು. ಎಲ್ಲಾ ಶಿಲ್ಪಕಲೆಗಳನ್ನು ಪಠ್ಯಗಳಲ್ಲಿ ಸೂಚಿಸಲಾದ.ಕಟ್ಟುನಿಟ್ಟಾಗಿ ಅನುಪಾತದ ನಿಯಮಗಳ ಪ್ರಕಾರ (ಅಷ್ಟತಾಳ, ನವತಾಳ ಮತ್ತು ದಶತಾಲ ವ್ಯವಸ್ಥೆ) ಪುರುಷರು, ದೇವರು ಮತ್ತು ದೇವತೆಗಳ ವಿವಿಧ ವ್ಯಕ್ತಿಗಳಿಗೆ ಅನ್ವಯಿಸುತ್ತದೆ, ಸಾರಣೆ ಇನ್ನೂ ಒದ್ದೆಯಾಗಿದ್ದಾಗ ಗೋಡೆಗಳ ಮೇಲೆ ಸಾವಯವ ವರ್ಣದ್ರವ್ಯಗಳಲ್ಲಿ ಅಥವಾ ಮೃದುವಾದ ಬಣ್ಣಗಳಲ್ಲಿ ಚಿತ್ರಕಲೆ ಕಾರ್ಯಗತಗೊಳಿಸುವ ಕಲೆಯು ಕೇರಳದ ಭಿತ್ತಿಚಿತ್ರಗಳು ಎಂದು ಗೊತ್ತುಪಡಿಸಿದ ವರ್ಗವಾಗಿ ಬೆಳೆಯಿತು. ಈ ವರ್ಣಚಿತ್ರಗಳ ವಿಷಯವು ಏಕರೂಪವಾಗಿ ಪೌರಾಣಿಕವಾಗಿದೆ ಮತ್ತು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿದಾಗ ಮಹಾಕಾವ್ಯದ ಕಥೆಗಳು ತೆರೆದುಕೊಳ್ಳುತ್ತವೆ. ವಿವಿಧ ಅಂತಸ್ತಿನ ಎತ್ತರಗಳನ್ನು ಮನವರಿಕೆ ಮಾಡಲು ಅಚ್ಚು, ಶಿಲ್ಪಕಲೆ ಮತ್ತು ಚಿತ್ರಕಲೆಗಳನ್ನು ಲಂಬ ಸಂಯೋಜನೆಗಳಲ್ಲಿ ರೂಪಿಸಲಾಗುತ್ತದೆ. ಇಳಿಜಾರಾದ ಛಾವಣಿ ಮತ್ತು ಮಾಡಿನ ಅಂಚನ್ನು ಪ್ರಕ್ಷೇಪಿಸುವ ಬಾಗಿದ ಮಾದರಿಯ ಕಿಟಕಿಗಳನ್ನು ಜೋಡಿಸಲಾಗಿದೆ . ಆದರೆ ಎಲ್ಲಾ ಸಂದರ್ಭಗಳಲ್ಲಿ ಅಲಂಕಾರಕ್ಕಿಂತ ರಚನೆಗೆ ಮಹತ್ವ ನೀಡಲಾಗಿದೆ. ಕೆತ್ತನೆಯ ಗೋಡೆಗಳು ಪ್ರಕ್ಷೇಪಿತ ಬಾಗಿದ ಮಾಡುಗಳಿಂದ ರಕ್ಷಿಸಲ್ಪಟ್ಟಿವೆ. ಇದು ಪ್ರಕಾಶಮಾನವಾದ ಸೂರ್ಯನ ಬೆಳಕಿನಿಂದ ಗೋಡೆಯ ಹೊರಭಾಗದ ಕೆತ್ತನೆಗಳನ್ನು ರಕ್ಷಿಸಿ ನೆರಳಿನಲ್ಲಿ ಇರಿಸುತ್ತದೆ. ಇದು ತೀಕ್ಷ್ಣವಾದ ಆಸಕ್ತಿಯುಳ್ಳ ವೀಕ್ಷಕನಿಗೆ ಮಾತ್ರ ಬೆಳಕು ಮತ್ತು ನೆರಳು ಬಹಿರಂಗಪಡಿಸುವ ವಿವರಗಳ ಒಟ್ಟಾರೆ ಗ್ರಹಿಕೆಯ ಅನುಭವವನ್ನು ನೀಡಲು ಸಹಾಯ ಮಾಡುತ್ತದೆ. ==== ಇಸ್ಲಾಮಿಕ್ ವಾಸ್ತುಶಿಲ್ಪ ==== [[ಚಿತ್ರ:Mithqalpalli_Mosque_-_Kozhikode_-_Kerala_02.JPG|right|thumb|300x300px| ಕೋಝಿಕ್ಕೋಡ್‌ನಲ್ಲಿರುವ ಮಿತ್‌ಕಲ್‌ಪಲ್ಲಿ ಕೇರಳದ ಸ್ಥಳೀಯ ಮಸೀದಿ ಶೈಲಿಯ ಅತ್ಯುತ್ತಮ ಉದಾಹರಣೆಯಾಗಿದ್ದು, ಗೇಬಲ್ಡ್ ಛಾವಣಿಗಳು, ಇಳಿಜಾರಾದ ಮರದ ಕಿಟಕಿ ಫಲಕಗಳು ಮತ್ತು ಮಿನಾರ್‌ಗಳಿಲ್ಲ.]] [[ಮುಹಮ್ಮದ್|ಮಹಮ್ಮದೀಯರ]] ಕಾಲದವರೆಗೆ ಅಥವಾ ಅದಕ್ಕಿಂತ ಮುಂಚೆಯೇ [[ಕೇರಳ]] ಕರಾವಳಿಯೊಂದಿಗೆ ನೇರ ವ್ಯಾಪಾರ ಸಂಪರ್ಕವನ್ನು ಹೊಂದಿದ್ದ [[ಅರೇಬಿಯ|ಅರೇಬಿಯನ್ ಪರ್ಯಾಯ ದ್ವೀಪ]], [[ಇಸ್ಲಾಂ ಧರ್ಮ|ಇಸ್ಲಾಂ ಧರ್ಮದ]] ತೊಟ್ಟಿಲು. ಸ್ಥಳೀಯ ಮುಸ್ಲಿಂ ದಂತಕಥೆಗಳು ಮತ್ತು ಸಂಪ್ರದಾಯದಂತೆ, ಚೇರ ರಾಜನು [[ಇಸ್ಲಾಂ ಧರ್ಮ|ಇಸ್ಲಾಂ ಧರ್ಮವನ್ನು]] ಸ್ವೀಕರಿಸಿದನು ಮತ್ತು ಮೆಕ್ಕಾಗೆ ಪ್ರಯಾಣ ಬೆಳೆಸಿದನು. ಮಲಿಕ್ ಇಬ್ನ್ ದಿನಾರ್ ಸೇರಿದಂತೆ ಅನೇಕ ಇಸ್ಲಾಮಿಕ್ ಧಾರ್ಮಿಕ ಮುಖಂಡರೊಂದಿಗೆ ಪ್ರವಾಸದಿಂದ ಹಿಂದಿರುಗುವಾಗ ಅವರು ಅನಾರೋಗ್ಯಕ್ಕೆ ಒಳಗಾದರು ಮತ್ತು ನಿಧನರಾದರು. ಆದರೆ ಸಂಗಡಿಗರಿಗೆ ಕೊಡುಂಗಲ್ಲೂರಿಗೆ ತೆರಳಲು ಪರಿಚಯ ಪತ್ರಗಳನ್ನು ನೀಡಿದ್ದರು. ಸಂದರ್ಶಕರು ಬಂದರಿಗೆ ಬಂದರು ಮತ್ತು ರಾಜನಿಗೆ ಪತ್ರವನ್ನು ಹಸ್ತಾಂತರಿಸಿದರು. ರಾಜನು ಅತಿಥಿಗಳನ್ನು ಎಲ್ಲಾ ಗೌರವದಿಂದ ಉಪಚರಿಸಿದನು ಮತ್ತು ಭೂಮಿಯಲ್ಲಿ ತಮ್ಮ ಮತವನ್ನು ಸ್ಥಾಪಿಸಲು ವಿಸ್ತೃತ ಸೌಲಭ್ಯಗಳನ್ನು ನೀಡಿದನು. ಕುಶಲಕರ್ಮಿಗಳು ಬಂದರಿನ ಬಳಿಯ ಕೊಡುಂಗಲ್ಲೂರಿನಲ್ಲಿ ಮೊದಲ ಮಸೀದಿಯನ್ನು ನಿರ್ಮಿಸಲು ರಾಜನು ವ್ಯವಸ್ಥೆ ಮಾಡಿದನು ಮತ್ತು ಅವರ ವಸಾಹತುಗಾಗಿ ಅದರ ಸುತ್ತಲಿನ ಪ್ರದೇಶವನ್ನು ಗುರುತಿಸಿದನು. ಮೂಲ ಮಸೀದಿಯು ವ್ಯಾಪಕವಾದ ದುರಸ್ತಿಗೆ ಒಳಗಾಯಿತು, ಆದರೆ ಮೂಲ ನಿರ್ಮಾಣದ ಕುರುಹುಗಳು [[ಹಿಂದೂ ದೇವಸ್ಥಾನ|ಹಿಂದೂ ದೇವಾಲಯಗಳ]] ಹಳೆಯ ಸಾಂಪ್ರದಾಯಿಕ ಶೈಲಿಯಲ್ಲಿರುವ ಸ್ತಂಭಗಳು ಮತ್ತು ಮೇಲ್ಛಾವಣಿಯಲ್ಲಿ ಕಂಡುಬರುತ್ತವೆ. [[ಚಿತ್ರ:ThazhathangadyJumaMasjid1.JPG|right|thumb| ಕೊಟ್ಟಾಯಂನ ತಜತಂಗಡಿಯಲ್ಲಿರುವ ಸಾಂಪ್ರದಾಯಿಕ ಕೇರಳ ಶೈಲಿಯ ಮಸೀದಿಯ ಉದಾಹರಣೆ]] ನಿಸ್ಸಂದೇಹವಾಗಿ ಇಸ್ಲಾಂ ಧರ್ಮವು [[ಅರೇಬಿಯ|ಅರೇಬಿಯನ್]] [[ಮುಹಮ್ಮದ್]] ಅವರ ಕಾಲದವರೆಗೆ ಅಥವಾ ಅದಕ್ಕಿಂತ ಮುಂಚೆಯೇ [[ಕೇರಳ]] ಕರಾವಳಿಯೊಂದಿಗೆ ನೇರ ವ್ಯಾಪಾರ ಸಂಪರ್ಕವನ್ನು ಹೊಂದಿದ್ದ [[ಅರೇಬಿಯ|ಅರೇಬಿಯನ್ ಪರ್ಯಾಯ ದ್ವೀಪ]], [[ಇಸ್ಲಾಂ ಧರ್ಮ|ಇಸ್ಲಾಂ ಧರ್ಮದ]] ತೊಟ್ಟಿಲು.[[ಅರೇಬಿಯ|ಪರ್ಯಾಯ ದ್ವೀಪ]]ದ ಹೊಸ ಗುಂಪುಗಳ ವಲಸೆಯ ಮೂಲಕ [[ಕೇರಳ|ಕೇರಳದಲ್ಲಿ]] ಹರಡಿತು ಮತ್ತು ಸ್ಥಳೀಯ ಜನಸಂಖ್ಯೆಯನ್ನು ಮತಾಂತರಿಸುವ ಮೂಲಕ ಭಾರತೀಯ ಸಾಂಸ್ಕೃತಿಕ ನೀತಿಗಳು ಮತ್ತು ಕೇರಳದ ಸಾಮಾಜಿಕ ವ್ಯವಸ್ಥೆಯಲ್ಲಿ ಕ್ರಮೇಣ ಪರಿವರ್ತನೆಯಾಯಿತು. ಕ್ರಿ.ಶ. ಹನ್ನೆರಡನೆಯ ಶತಮಾನದ ವೇಳೆಗೆ, ದಕ್ಷಿಣದಲ್ಲಿ [[ಕೊಲ್ಲಂ|ಕೊಲ್ಲಂನಿಂದ]] ಉತ್ತರದ [[ಮಂಗಳೂರು|ಮಂಗಳೂರಿನವರೆಗೆ]] ಮುಸ್ಲಿಮರ ಕನಿಷ್ಠ ಹತ್ತು ಪ್ರಮುಖ ವಸಾಹತುಗಳು ಮಸೀದಿಯ ಮೇಲೆ ಕೇಂದ್ರೀಕೃತವಾಗಿದ್ದವು. [[ಕಣ್ಣಾನೂರು|ಕಣ್ಣೂರಿನ]] ಅರಕ್ಕಲ್‌ನಲ್ಲಿ ಆಳುವ ಸಾಮ್ರಾಜ್ಯದ ಒಂದು ಶಾಖೆಯನ್ನು ಇಸ್ಲಾಂಗೆ ಪರಿವರ್ತಿಸಲಾಯಿತು. ವ್ಯಾಪಾರದಲ್ಲಿನ ಪ್ರಾಧಾನ್ಯತೆ, ಮತದ ಹರಡುವಿಕೆ ಮತ್ತು ಸಮುದ್ರದ ಅನುಭವವು [[ಮುಸ್ಲಿಮ್|ಮುಸ್ಲಿಮರನ್ನು]] ಪ್ರಮುಖ ವರ್ಗವಾಗಿ ಮತ್ತು ಆಡಳಿತಗಾರರಿಗೆ, ವಿಶೇಷವಾಗಿ ಕೋಝಿಕ್ಕೋಡ್ ಝಮೋರಿನ್‌ಗಳಿಗೆ ಪ್ರಿಯರನ್ನಾಗಿ ಮಾಡಿತು. ಪರಿಣಾಮವಾಗಿ, ಹದಿನೈದನೆಯ ಶತಮಾನದ ವೇಳೆಗೆ [[ಮುಸ್ಲಿಮ್|ಮುಸ್ಲಿಮರ]] ನಿರ್ಮಾಣಗಳು ಗಣನೀಯ ಸಂಖ್ಯೆಯಲ್ಲಿ ಏರಿದವು. [[ಚಿತ್ರ:Muchundi_Mosque.JPG|right|thumb| ಕ್ಲಾಸಿಕ್ ಕೇರಳ ಶೈಲಿಯೊಂದಿಗೆ ಮುಚ್ಚುಂಡಿ ಮಸೀದಿ]] ಕೇರಳದ ಮಸೀದಿ ವಾಸ್ತುಶಿಲ್ಪವು ಅರೇಬಿಕ್ ಶೈಲಿಯ ಯಾವುದೇ ಲಕ್ಷಣಗಳನ್ನು ಅಥವಾ ಉತ್ತರ ಭಾರತದ ಸಾಮ್ರಾಜ್ಯಶಾಹಿ ಅಥವಾ ಪ್ರಾಂತೀಯ ಶಾಲೆಯ ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪವನ್ನು ಪ್ರದರ್ಶಿಸುವುದಿಲ್ಲ. ಇದಕ್ಕೆ ಕಾರಣ ಪ್ರಾರ್ಥನಾ ಸ್ಥಳಗಳನ್ನು ನಿರ್ಮಿಸಲು ಬಯಸುವ ಮುಸ್ಲಿಂ ಧಾರ್ಮಿಕ ಮುಖ್ಯಸ್ಥರ ಸೂಚನೆಯ ಮೇರೆಗೆ ಸ್ಥಳೀಯ ಹಿಂದೂ ಕುಶಲಕರ್ಮಿಗಳು ಮಸೀದಿ ನಿರ್ಮಾಣದ ಕೆಲಸವನ್ನು ಮಾಡಿದರು. ಪೂಜಾ ಸ್ಥಳಗಳ ಮಾದರಿಗಳು ಕೇವಲ [[ಹಿಂದೂ ದೇವಸ್ಥಾನ|ಹಿಂದೂ ದೇವಾಲಯಗಳು]] ಅಥವಾ ಸಭಾಂಗಣಗಳು ("ಕೂತಂಬಲಂ") ಮತ್ತು ಈ ಮಾದರಿಗಳನ್ನು ಹೊಸ ಸನ್ನಿವೇಶಗಳಿಗೆ ಅಳವಡಿಸಿಕೊಳ್ಳಬೇಕು. ಕೇರಳದಲ್ಲಿನ ಆರಂಭಿಕ ಮಸೀದಿಗಳು ಈ ಪ್ರದೇಶದ ಸಾಂಪ್ರದಾಯಿಕ ಕಟ್ಟಡವನ್ನು ಹೋಲುತ್ತವೆ. ಹೈದರ್ ಅಲಿ ಮತ್ತು ನಂತರ ಹದಿನೆಂಟನೇ ಶತಮಾನದಲ್ಲಿ ಟಿಪ್ಪು ಸುಲ್ತಾನ್ ಆಕ್ರಮಣದ ಅವಧಿಯಲ್ಲಿ ಅರೇಬಿಕ್ ಶೈಲಿಯ ವಾಸ್ತುಶಿಲ್ಪವನ್ನು ಇಂದಿನ ಕೇರಳದ ಮಲಬಾರ್ ಪ್ರದೇಶಕ್ಕೆ ಪರಿಚಯಿಸಲಾಯಿತು. ಈ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ದೇವಾಲಯಗಳನ್ನು ಮಸೀದಿಗಳಾಗಿ ಪರಿವರ್ತಿಸಲಾಯಿತು. ಈ ರಚನೆಗಳ ಸಾಂಪ್ರದಾಯಿಕ ಕೇರಳ ಶೈಲಿ ಇದಕ್ಕೆ ಸಾಕ್ಷಿಯಾಗಿದೆ. [[ಚಿತ್ರ:MiskalMosque.jpg|right|thumb| ಮಿಸ್ಕಾಲ್ ಮಸೀದಿಯು ಸಾಂಪ್ರದಾಯಿಕ ಕೇರಳ ಶೈಲಿಯಲ್ಲಿ ಮಿನಾರ್‌ಗಳಿಗೆ ಪರ್ಯಾಯವಾಗಿ ಕಿಟಕಿಗಳನ್ನು ಹೊಂದಿರುವ ಮೂರು ಅಂತಸ್ತಿನ ಮುಚ್ಚಿದ ಛಾವಣಿಗಳನ್ನು ಹೊಂದಿದೆ.]] ಮಸೀದಿಯ ರಚನೆಯು ಪಶ್ಚಿಮ ಗೋಡೆಯ ಮೇಲೆ ಮಿಹ್ರಾಬ್‌ನೊಂದಿಗೆ ದೊಡ್ಡ [[ಮಸೀದಿ|ಪ್ರಾರ್ಥನಾ]] ಮಂದಿರವನ್ನು ಒಳಗೊಂಡಿದೆ ( [[ಮೆಕ್ಕಾ]] ಕೇರಳದಿಂದ ಪಶ್ಚಿಮದ ಕಡೆಗಿರುವುದರಿಂದ) ಮತ್ತು ಸುತ್ತಲೂ [[ವರಾಂಡ|ಜಗಲಿಯನ್ನು]] ಒಳಗೊಂಡಿದೆ. ಸಾಮಾನ್ಯವಾಗಿ ಇದು ಬ್ರಾಹ್ಮಣ ದೇವಾಲಯದ ಅಧಿಷ್ಠಾನಕ್ಕೆ ಹೋಲುವ ಎತ್ತರದ ನೆಲಮಾಳಿಗೆಯನ್ನು ಹೊಂದಿದೆ ಮತ್ತು ಸಾಮಾನ್ಯವಾಗಿ ಸ್ತಂಭಗಳನ್ನು ಮಂಟಪ ಕಂಬಗಳಲ್ಲಿ ಚೌಕಾಕರದ ಮತ್ತು ಅಷ್ಟಭುಜಾಕೃತಿಯ ರಚನೆಗಳಿಂದ ಜೋಡಿಸಲ್ಪತ್ತಿದೆ. ಗೋಡೆಗಳನ್ನು ಕೆಂಪು ಕಲ್ಲಿನ ಇಟ್ಟಿಗೆ (ಲ್ಯಾಟರೈಟ್ ಬ್ಲಾಕ್‌) ಗಳಿಂದ ಮಾಡಲಾಗಿದೆ. ಒಂದು ಅಪರೂಪದ ಪ್ರಕರಣದಲ್ಲಿ ಕಮಾನು ರೂಪವು ಪೊನ್ನಾನಿಯಲ್ಲಿರುವ ಮಸೀದಿಯಲ್ಲಿ ಮಾತ್ರ ಕಂಡುಬರುತ್ತದೆ ಮತ್ತು ಭೂಮಿಯ ಮೊದಲ ಹತ್ತು ಮಸೀದಿಗಳಲ್ಲಿ ಬೇರೆಲ್ಲಿಯೂ ಕಂಡುಬರುವುದಿಲ್ಲ. ಮೇಲ್ಛಾವಣಿ ಮತ್ತು ಮೇಲ್ಛಾವಣಿಯ ನಿರ್ಮಾಣಕ್ಕಾಗಿ ಮೇಲ್ವಿನ್ಯಾಸದಲ್ಲಿ ಮರವನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ಅನೇಕ ಸಂದರ್ಭಗಳಲ್ಲಿ ಮೇಲ್ಛಾವಣಿಯನ್ನು ತಾಮ್ರದ ಹಾಳೆಗಳಿಂದ ಮುಚ್ಚಲಾಗುತಿತ್ತು, ಇದು ಸ್ತೂಪದೊಂದಿಗೆ ದೇವಾಲಯದ [[ಶಿಖರ (ವಾಸ್ತುಶಿಲ್ಪ)|ಶಿಖರದ]] ರೂಪವನ್ನು ಪೂರ್ಣಗೊಳಿಸುತ್ತದೆ. ತಾನೂರಿನಲ್ಲಿ ಜಮಾ ಮಸೀದಿಯು ದೇವಾಲಯದ ಗೋಪುರದ ರೀತಿಯಲ್ಲಿ ತಾಮ್ರದ ಹಾಳೆಯಿಂದ ಮುಚ್ಚಲ್ಪಟ್ಟ ದ್ವಾರವನ್ನು ಸಹ ಹೊಂದಿದೆ. ಈ ಮಸೀದಿಯು ಮೂರು ಅಂತಸ್ತಿನ ಕಟ್ಟಡವಾಗಿದ್ದು, ಐದು ಅಂತಸ್ತಿನ ಮಾಡನ್ನು ಹೊಂದಿರುವ ಹೆಂಚಿನ ಛಾವಣಿಯನ್ನು ಹೊಂದಿದೆ. [[ಚಿತ್ರ:New_cheraman_masjid.jpg|right|thumb| ವಿಶ್ವದ ಎರಡನೇ ಮತ್ತು ಉಪಖಂಡದ ಮೊದಲ ಮಸೀದಿಯಾದ ಚೆರಮಾನ್ ಮಸೀದಿಯನ್ನು ಮೂಲತಃ ಕೇರಳ ಶೈಲಿಯಲ್ಲಿ ನಿರ್ಮಿಸಲಾಗಿದೆ ಮತ್ತು ಅರೇಬಿಕ್ ಸ್ಪರ್ಶವನ್ನು ನೀಡಲು ಇತ್ತೀಚೆಗೆ ನವೀಕರಿಸಲಾಗಿದೆ.]] ಮಸೀದಿಯಲ್ಲಿರುವ ಪ್ರವಚನಪೀಠವು ಕೇರಳದ ಇಸ್ಲಾಮಿಕ್ ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಮರದ ಕೆತ್ತನೆಗಳ ಅತ್ಯುತ್ತಮ ಉದಾಹರಣೆಯಾಗಿದೆ. ಬೇಪೋರ್‌ನಲ್ಲಿರುವ ಜಾಮಾ ಮಸೀದಿ ಮತ್ತು ಕೋಝಿಕ್ಕೋಡ್‌ನ ಮಿತ್ಕಲ್ ಮಸೀದಿಯು ಅರಬ್ ಹಡಗುಗಳ ಯಜಮಾನರು ನಿರ್ಮಿಸಿದ ವೇದಿಕೆಯನ್ನು (ಮಿಂಬರ್) ಅನ್ನು ಹೊಂದಿದೆ. [[ಚಿತ್ರ:Moulana_Masjid,_Kannur.jpg|right|thumb| ಕಣ್ಣೂರು ಮಸೀದಿಯು ಕೇರಳ ಶೈಲಿಯಿಂದ ಪರ್ಷಿಯನ್ ಶೈಲಿಗೆ ನಿಧಾನವಾದ ಪರಿವರ್ತನೆಯನ್ನು ಸಂಕೇತಿಸುತ್ತದೆ ಮತ್ತು ಸಾಂಪ್ರದಾಯಿಕ ಕೇರಳ ಶೈಲಿಯಲ್ಲಿ ಕಮಾನುಗಳು ಮತ್ತು ಇತರ ಶಾಸ್ತ್ರೀಯ ಪರ್ಷಿಯನ್ ವೈಶಿಷ್ಟ್ಯಗಳನ್ನು ಸೇರಿಸುತ್ತದೆ.]] [[ಹಿಂದೂ ದೇವಸ್ಥಾನ|ಹಿಂದೂ ದೇವಾಲಯಗಳು]] ಮತ್ತು ನಿವಾಸಗಳನ್ನು ನಿರ್ಮಿಸುತ್ತಿದ್ದ ಅದೇ ಸ್ಥಳೀಯ ಕುಶಲಕರ್ಮಿಗಳು ಇತರ ಎಲ್ಲಾ ನಿರ್ಮಾಣ ಕಾರ್ಯಗಳನ್ನು ಮಾಡಿದರು. ಸರಳತೆಯಿಂದ ಕೂಡಿದ ಅರೇಬಿಕ್ ರಚನಾ ಸಂಪ್ರದಾಯವು ಪ್ರಾಯಶಃ ತನ್ನನ್ನು ಸ್ಥಳೀಯ ನಿರ್ಮಾಣ ತಂತ್ರಗಳೊಂದಿಗೆ ಸಂಯೋಜಿಸಿ ಮಸೀದಿ ವಾಸ್ತುಶಿಲ್ಪದ ವಿಶಿಷ್ಟ ಶೈಲಿಯನ್ನು ಹುಟ್ಟುಹಾಕಿದೆ. ಇದು ಪ್ರಪಂಚದಲ್ಲಿ ಬೇರೆಲ್ಲಿಯೂ ಕಂಡುಬರುವುದಿಲ್ಲ. ಇದಕ್ಕೆ ವಿರುದ್ಧವಾಗಿ ಇಂಡೋ-ಇಸ್ಲಾಮಿಕ್ ವಾಸ್ತುಶೈಲಿಯು ಟರ್ಕಿಯ ಮತ್ತು ಪರ್ಷಿಯಾದ ಸಂಪ್ರದಾಯಗಳಿಂದ ತನ್ನ ಸ್ಫೂರ್ತಿಯನ್ನು ಪಡೆದುಕೊಂಡಿತು ಮತ್ತು ಉತ್ತರ ಭಾರತದಲ್ಲಿ ಹೆಚ್ಚು ಅಲಂಕಾರಿಕ ಶೈಲಿಯನ್ನು ಸೃಷ್ಟಿಸಿತು. ಕೇರಳದ ವಿಶಿಷ್ಟ ಮಸೀದಿಗಳು [[ಕೊಲ್ಲಂ]] ಬಳಿ ಕೊಲ್ಲಂಪಲ್ಲಿ, ಕೊಯಿಲಾಂಡಿ ಬಳಿಯ ಪಂಥಾಲಯನಿ, [[ಕಲ್ಲಿಕೋಟೆ|ಕೋಯಿಕ್ಕೋಡ್]], ತಾನೂರ್, ಪೊನ್ನಾನಿ ಮತ್ತು [[ಕಾಸರಗೋಡು]] ಮತ್ತು ಹೆಚ್ಚಿನ ಹಳೆಯ ಮುಸ್ಲಿಂ ವಸಾಹತುಗಳಲ್ಲಿ ಕಂಡುಬರುತ್ತವೆ. ಇತ್ತೀಚಿನ ದಿನಗಳಲ್ಲಿ ಹಳೆಯ ಮಸೀದಿಗಳ ಕಟ್ಟುನಿಟ್ಟಾದ ವಾಸ್ತುಶಿಲ್ಪದ ವೈಶಿಷ್ಟ್ಯಗಳನ್ನು ಇಸ್ಲಾಮಿಕ್ ವಾಸ್ತುಶಿಲ್ಪದಿಂದ ಬದಲಾಯಿಸುವ ಪ್ರಕ್ರಿಯೆ ನಡೆದಿದೆ. ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪದ ಸಾಮ್ರಾಜ್ಯಶಾಹಿ ಶಾಲೆಯ ಕಮಾನಿನ ರೂಪಗಳು, [[ಗುಮ್ಮಟ|ಗುಮ್ಮಟಗಳು]] ಮತ್ತು [[ಕಮಾನು|ಮಿನಾರ್‌ಗಳ]] ಬಳಕೆಯನ್ನು ಇಸ್ಲಾಮಿಕ್ ಸಂಸ್ಕೃತಿಯ ಗೋಚರ ಸಂಕೇತಗಳಾಗಿ ಬಿಂಬಿಸಲಾಗುತ್ತಿದೆ . [[ತಿರುವನಂತಪುರಮ್|ತಿರುವನಂತಪುರಂನ]] ಪಾಲಯಂನಲ್ಲಿರುವ ಜಾಮಾ ಮಸೀದಿಯು ಈ ಹೊಸ ಪ್ರವೃತ್ತಿಗೆ ಉತ್ತಮ ಉದಾಹರಣೆಯಾಗಿದೆ. ಕಳೆದ ದಶಕಗಳಲ್ಲಿ ಹಳೆಯ ಮಸೀದಿಗಳ ಮಾರ್ಪಾಡುಗಳಲ್ಲಿ ಇದೇ ರೀತಿಯ ರಚನೆಗಳು [[ಕೇರಳ|ಕೇರಳದಾದ್ಯಂತ]] ಬರುತ್ತಿವೆ. ಬಹುಶಃ ಅರೇಬಿಕ್ ಶೈಲಿಯ ಕೇರಳ ನಿರ್ಮಾಣದ ಪ್ರಭಾವವು ಮುಸ್ಲಿಮರ ಜಾತ್ಯತೀತ ವಾಸ್ತುಶಿಲ್ಪದಲ್ಲಿ ಸೂಕ್ಷ್ಮ ರೀತಿಯಲ್ಲಿ ಕಂಡುಬರುತ್ತದೆ. ಎರಡೂ ಬದಿಗಳಲ್ಲಿ ಕಟ್ಟಡಗಳಿಂದ ಸಾಲುಗಟ್ಟಿದ ಬಜಾರ್ ಬೀದಿಗಳು, ಬೀದಿಗಳಿಗೆ ಕಿಟಕಿಗಳನ್ನು ಹೊಂದಿರುವ ಮೇಲಿನ ಮಹಡಿಯ ವಾಸದ ಕೋಣೆಗಳು, [[ವರಾಂಡ|ಜಗಲಿಗಳಲ್ಲಿ]] (ವಿಶೇಷವಾಗಿ ಮೇಲಿನ ಮಹಡಿಗಳಲ್ಲಿ) ಖಾಸಗಿತನ ಮತ್ತು ನೆರಳು ನೀಡಲು ಬಳಸುವ ಮರದ ಪರದೆಗಳು ಇತ್ಯಾದಿ. ಸಾಂಪ್ರದಾಯಿಕ ನಿರ್ಮಾಣ. ಈ ನಿರ್ಮಿತ ರೂಪಗಳು ಅರಬ್ ದೇಶಗಳಲ್ಲಿನ ( [[ಈಜಿಪ್ಟ್]], ಬಸ್ರಾ (ಇಂದಿನ [[ಇರಾಕ್]] ) ಮತ್ತು [[ಇರಾನ್]] ) ಈ ಪ್ರದೇಶದೊಂದಿಗೆ ಸಂಪರ್ಕ ಹೊಂದಿರುವ ಮನೆಗಳ ಮಾದರಿಯಲ್ಲಿ ಮಾದರಿಯಾಗಿರುತ್ತಿತ್ತು. [[ಕಲ್ಲಿಕೋಟೆ|ಕೋಝಿಕ್ಕೋಡ್]], ತಲಶ್ಶೇರಿ, [[ಕಾಸರಗೋಡು]] ಮುಂತಾದ ಮಾರುಕಟ್ಟೆ ಪಟ್ಟಣಗಳಲ್ಲಿ ಈ ಪ್ರವೃತ್ತಿಯು ಹೆಚ್ಚು ಎದ್ದುಕಾಣುತ್ತದೆ. ಆದರೆ ಮೂಲತಃ ಮುಸ್ಲಿಂ ದೇಶೀಯ ವಾಸ್ತುಶಿಲ್ಪಗಳು ಸಾಂಪ್ರದಾಯಿಕ ಹಿಂದೂ ಶೈಲಿಗಳನ್ನು ಅನುಸರಿಸುತ್ತವೆ. ಇದಕ್ಕಾಗಿ " ಏಕಸಾಲಗಳು " ಮತ್ತು "ನಾಲುಕೆಟ್ಟುಗಳು" ಎರಡನ್ನೂ ಅಳವಡಿಸಿಕೊಳ್ಳಲಾಗಿದೆ. ವ್ಯಾಪಕವಾದ ಹರಡಿಕೊಂಡಿರುವ ಮತ್ತು [[ವರಾಂಡ|ವಿಶಾಲವಾದ ಜಗಲಿಗಳನ್ನು]] ಹೊಂದಿರುವ ಈ ಕಟ್ಟಡಗಳು ಸಾಮಾನ್ಯವಾಗಿ ಮುಸ್ಲಿಂ ವಸಾಹತುಗಳಲ್ಲಿನ ಮಸೀದಿಗಳ ಸುತ್ತಲೂ ಕಂಡುಬರುತ್ತವೆ. ==== ಇಗರ್ಜಿ (ಚರ್ಚ್) ವಾಸ್ತುಶಿಲ್ಪ ==== [[ಚಿತ್ರ:Kadamattom_St._George_Church.jpg|right|thumb|445x445px| ಮುವಾಟ್ಟುಪುಳ ಬಳಿಯ ಕಡಮಟ್ಟಂ ಮಲಂಕರ ಸಿರಿಯನ್ ಚರ್ಚ್, ಕೇರಳದ ಅತ್ಯಂತ ಹಳೆಯ ಚರ್ಚ್‌ಗಳಲ್ಲಿ ಒಂದಾಗಿದೆ, ಇದನ್ನು ಶುದ್ಧ ಕೇರಳ ಶೈಲಿಯಲ್ಲಿ ನಿರ್ಮಿಸಲಾಗಿದೆ.]] ಕೇರಳದ ಚರ್ಚ್ ವಾಸ್ತುಶಿಲ್ಪದ ವಿಕಾಸವು ಎರಡು ಮೂಲಗಳಿಂದ ಹುಟ್ಟಿಕೊಂಡಿದೆ - ಮೊದಲನೆಯದು ಧರ್ಮಪ್ರಚಾರಕ ಸೇಂಟ್ ಥಾಮಸ್ ಮತ್ತು ಸಿರಿಯನ್ ಕ್ರಿಶ್ಚಿಯನ್ನರ ಕೆಲಸದಿಂದ ಮತ್ತು ಎರಡನೆಯದು ಯುರೋಪಿಯನ್ ವಸಾಹತುಗಾರರ ಮಿಷನರಿ ಕೆಲಸದಿಂದ. ಕ್ರಿ.ಶ. ೫೨ ರಲ್ಲಿ ಮುಜಿರಿಸ್‌ಗೆ ಬಂದಿಳಿದ ಸೇಂಟ್ ಥಾಮಸ್ ಕೇರಳದಲ್ಲಿ ಕೊಡುಂಗಲ್ಲೂರ್, ಚಾಯಿಲ್, ಪಾಲೂರ್, ಪರವೂರ್-ಕೊಟ್ಟಕ್ಕಾವು, ಕೊಲ್ಲಂ, ನಿರನೋಮ್ ಮತ್ತು ಕೋತಮಂಗಲಂನಲ್ಲಿ ಏಳು ಚರ್ಚ್‌ಗಳನ್ನು ನಿರ್ಮಿಸಿದ್ದನೆಂದು ಪ್ರತೀತಿಯಿದೆ, ಆದರೆ ಈ ಸಿರಿಯನ್ ಚರ್ಚ್‌ಗಳಲ್ಲಿ ಯಾವುದೂ ಈಗ ಅಸ್ತಿತ್ವದಲ್ಲಿಲ್ಲ. ಸೇಂಟ್ ಥಾಮಸ್‌ನಿಂದ ಸಿರಿಯಾಕ್ ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತನೆಗೊಂಡ ಜನರ ಸೇವೆಗಳಿಗಾಗಿ ಕೆಲವು ದೇವಾಲಯಗಳನ್ನು ಸಿರಿಯನ್ ಚರ್ಚ್‌ಗಳಾಗಿ ಅಳವಡಿಸಿಕೊಳ್ಳಲಾಗಿದೆ. ಉದಾಹರಣೆಗೆ, ಪ್ರಸ್ತುತ ಪಾಲೂರ್ ಸಿರಿಯನ್ ಚರ್ಚ್‌ ಅಭಿಷೇಕ ಪಾತ್ರ (ಸ್ವರದ ಅಕ್ಷರ) ಮತ್ತು ಕೆಲವು ಶೈವ ಚಿಹ್ನೆಗಳನ್ನು ಹಳೆಯ ಚರ್ಚ್‌ನ ಅವಶೇಷಗಳಾಗಿ ಸಂರಕ್ಷಿಸಿದೆ, ಇದು ಕ್ರಿಶ್ಚಿಯನ್ ಆರಾಧನೆಗೆ ಹೊಂದಿಕೊಂಡ ಹಿಂದೂ ದೇವಾಲಯವಾಗಿದೆ ಎಂದು ಹೇಳಲಾಗುತ್ತದೆ. [[ಚಿತ್ರ:Edathua_Church_sideView.jpg|right|thumb| ಪೋರ್ಚುಗೀಸ್ ಮತ್ತು ಕೇರಳದ ವಾಸ್ತುಶಿಲ್ಪದ ಮಿಶ್ರಣವನ್ನು ಹೊಂದಿರುವ ಸೈರೋ-ಮಲಬಾರ್ ಚರ್ಚ್]] ಪರ್ಷಿಯನ್ ಸಾಮ್ರಾಜ್ಯದಲ್ಲಿ ಸಿರಿಯನ್ ಕ್ರಿಶ್ಚಿಯನ್ನರ ಕಿರುಕುಳದಿಂದಾಗಿ ಕ್ರಿಸ್ತಶಕ ನಾಲ್ಕನೇ ಶತಮಾನದಲ್ಲಿ ಪರ್ಷಿಯಾದ ಎಡೆಸ್ಸಾದಿಂದ ಕ್ರಿಶ್ಚಿಯನ್ ಧರ್ಮದ ಮೊದಲ ಅಲೆಯು ಬಂದಿತು ಎಂದು ಐತಿಹಾಸಿಕ ಪುರಾವೆಗಳು ಸೂಚಿಸುತ್ತವೆ. ಬೈಜಾಂಟೈನ್ ಸನ್ಯಾಸಿ ಕಾಸ್ಮಾಸ್‌ನ ನಿರೂಪಣೆಯ ಪ್ರಕಾರ, ಕೇರಳವು ಕ್ರಿ. ಶ. ಆರನೇ ಶತಮಾನದಲ್ಲಿ ಅನೇಕ ಚರ್ಚ್‌ಗಳನ್ನು ಹೊಂದಿತ್ತು, ಒಂಬತ್ತನೇ ಶತಮಾನದ ಸ್ಟಾನು ರವಿಯ ಕಾಲದ ಶಾಸನದ ಪ್ರಕಾರ, ಸಿರಿಯನ್ ಕ್ರಿಶ್ಚಿಯನ್ ಸಮುದಾಯಗಳು ಅನೇಕ ಹಕ್ಕುಗಳು ಮತ್ತು ಸವಲತ್ತುಗಳನ್ನು ಅನುಭವಿಸಿದವು. ಅವರು ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಸಿರಿಯನ್ ಕ್ರಿಶ್ಚಿಯನ್ನರ ದೇಶೀಯ ಕಟ್ಟಡಗಳು ಸ್ಥಳೀಯ ವಾಸ್ತುಶಿಲ್ಪಕ್ಕೆ ಹೋಲುತ್ತವೆ. [[ಚಿತ್ರ:Chengannur_2.JPG|right|thumb| ಸಿರಿಯನ್ ಕ್ರಿಶ್ಚಿಯನ್ನರು ತಮ್ಮ ಹೆಚ್ಚಿನ ಚರ್ಚ್‌ಗಳನ್ನು ಸಾಂಪ್ರದಾಯಿಕ ಕೇರಳ ಶೈಲಿಯಲ್ಲಿ ನಿರ್ಮಿಸಿದ್ದಾರೆ, ಇದು ಕೇರಳದ ದೇವಾಲಯಗಳನ್ನು ಹೋಲುತ್ತದೆ. ಚೆಂಗನ್ನೂರಿನ ಓಲ್ಡ್ ಸಿರಿಯನ್ ಚರ್ಚ್ ಅನ್ನು ಕಲ್ಲಿನ ದೀಪಗಳಿಂದ ಕೇರಳ ಶೈಲಿಯಲ್ಲಿ ನಿರ್ಮಿಸಲಾಗಿದೆ ಮತ್ತು ಇದು ಸ್ಥಳೀಯ ವಾಸ್ತುಶಿಲ್ಪದೊಂದಿಗೆ ಕೇರಳ ಕ್ರಿಶ್ಚಿಯನ್ ಧರ್ಮವನ್ನು ಸಂಯೋಜಿಸುವ ಸಾಕ್ಷಿಯಾಗಿದೆ.]] ಆದಾಗ್ಯೂ, ಕೇರಳಕ್ಕೆ ವಲಸೆ ಬಂದ ಮೂಲ ಸಿರಿಯನ್ನರು ಚರ್ಚ್ ವಾಸ್ತುಶೈಲಿಯಲ್ಲಿ ಕೆಲವು ಪಶ್ಚಿಮ ಏಷ್ಯಾದ ಸಂಪ್ರದಾಯಗಳನ್ನು ತಮ್ಮೊಂದಿಗೆ ತಂದಿದ್ದರು. ಪರಿಣಾಮವಾಗಿ, ಧರ್ಮಗುರು(ಪಾದ್ರಿ) ಗಳಿಗಾಗಿ ಮತ್ತು ಭಕ್ತರಿಗಾಗಿ ಪ್ರತ್ಯೇಕ ಪ್ರದೇಶವನ್ನು ಹೊಂದಿರುವ ಚರ್ಚ್‌ಗಳನ್ನು ನಿರ್ಮಿಸಲು ಪ್ರಾರಂಭಿಸಲಾಯಿತು ಮತ್ತು ಇದು ಚರ್ಚ್ ವಾಸ್ತುಶಿಲ್ಪದ ವಿಶಿಷ್ಟ ಶೈಲಿಯನ್ನು ವಿಕಸನಗೊಳಿಸಿತು. ಈ ಶೈಲಿಯ ವಿಶಿಷ್ಟ ಲಕ್ಷಣವೆಂದರೆ ಭಕ್ತರು ಸೇರುವ ಪ್ರದೇಶ (ನೇವ್ )ದ ತುದಿಯಲ್ಲಿರುವ ಅಲಂಕಾರಿಕ ರಚನೆಯ ಮುಂಭಾಗದಲ್ಲಿ, ಶಿಲುಬೆಯಿಂದ ಆರೋಹಿಸಲಾಗಿದೆ. ನವರಂಗದ ಮುಂಭಾಗದಲ್ಲಿ ಪ್ರವೇಶ ದ್ವಾರ (ಶಾಲಾ) ಈ ಆರಂಭಿಕ ದೇವಾಲಯಗಳ ಮತ್ತೊಂದು ವೈಶಿಷ್ಟ್ಯವಾಗಿತ್ತು. ಜ್ಞಾನಸ್ನಾನ ದೀಕ್ಷೆ ಕೊಡುವ ಸ್ಥಳ ಪ್ರವೇಶದ್ವಾರದ ಬಳಿ ನೇವ್ ಒಳಗೆ ಒಂದು ಸಣ್ಣ ಕೋಣೆಯಾಗಿತ್ತು. ಗಂಟಾಗೋಪುರವನ್ನು ನೇವ್‌ನ ಒಂದು ಬದಿಯಲ್ಲಿ ನಿರ್ಮಿಸಲಾಗಿದೆ, ಆದರೆ ಚಿಕ್ಕ ಚರ್ಚುಗಳಲ್ಲಿ ಗಂಟೆಯನ್ನು ನೇವ್ ರಚನೆಯ ತೆರೆಯುವಿಕೆಯಲ್ಲಿ ನೇತುಹಾಕಲಾಯಿತು. ===== ಕೇರಳ ಚರ್ಚ್ ವಾಸ್ತುಶಿಲ್ಪದ ಅಂಶಗಳು ===== [[ಚಿತ್ರ:Kottakkavu_St._Thomas_Church,_Paravur,_Thrissur,_Kerala,_India.jpg|right|thumb|200x200px| ಕೊಟ್ಟಕ್ಕಾವು ಮಾರ್ ಥೋಮಾ ಸಿರೋ-ಮಲಬಾರ್ ರೋಮನ್ ಕ್ಯಾಥೋಲಿಕ್ ಚರ್ಚ್, ಉತ್ತರ ಪರವೂರ್ ಪೋರ್ಚುಗೀಸ್, ಕೇರಳ ಮತ್ತು ಡಚ್ ವಾಸ್ತುಶಿಲ್ಪದ ಮಿಶ್ರಣವಾಗಿದೆ.]] [[ಚಿತ್ರ:Altar-Kanjoor_Church.jpg|thumb| ಬಲಿಪೀಠ-ಕಂಜೂರ್ ಚರ್ಚ್]] ಕೇರಳದ ದೇವಾಲಯಗಳಂತೆ, ಕೇರಳದ ಎಲ್ಲಾ ಚರ್ಚ್‌ಗಳಿಗೆ ಏಕರೂಪ ಅಥವಾ ಪ್ರಮಾಣಿತ ವಿನ್ಯಾಸವಿಲ್ಲ. ಬದಲಿಗೆ ಹೆಚ್ಚಿನ ಚರ್ಚುಗಳು ಹೊಸ ವಿನ್ಯಾಸಗಳ ಪ್ರಯೋಗದ ಹೊರತಾಗಿ ವಿವಿಧ ಪಂಗಡಗಳು ಮತ್ತು ಅವರ ಸಂಪ್ರದಾಯಗಳ ಪ್ರಕಾರ ವಾಸ್ತುಶಿಲ್ಪದಲ್ಲಿ ವಿಭಿನ್ನತೆಯನ್ನು ಹೊಂದಿವೆ. ಇನ್ನೂ ಹೆಚ್ಚಿನ ಚರ್ಚುಗಳು, ವಿಶೇಷವಾಗಿ ಕೇರಳದ ಸೇಂಟ್ ಥಾಮಸ್ ಕ್ರಿಶ್ಚಿಯನ್ ಚರ್ಚುಗಳು, ಹಲವಾರು ಸಾಮಾನ್ಯ ವೈಶಿಷ್ಟ್ಯಗಳನ್ನು ಹೊಂದಿವೆ. ಚರ್ಚ್ ನ ಪಾದ್ರಿ ನಿಲ್ಲುವ ಜಾಗ ವಿಸ್ತರಿಸುವ ಮೇಲ್ಛಾವಣಿಯಂತಹ ರಚನೆಯನ್ನು ಹೊಂದಿತ್ತು, ಇದು ಚರ್ಚ್‌ನ ಅತ್ಯಂತ ಪವಿತ್ರ ಭಾಗವಾಗಿದೆ ಮತ್ತು ಅದರ ಪಕ್ಕದಲ್ಲಿ ಪೂಜಾ ಸಮಾಗ್ರಿಗಳನ್ನು ಇಡುವ ಜಾಗವಾಗಿತ್ತು. ಹಿಂದೂ ದೇವಾಲಯದಲ್ಲಿನ ಗರ್ಭಗೃಹದ ಮೇಲಿರುವ ಶಿಖರವನ್ನು ಹೋಲುವ ಮಂದಿರದ ಮೇಲಿರುವ ಗೋಪುರವು ನವರಂಗದ ಛಾವಣಿಗಿಂತ ಎತ್ತರಕ್ಕೆ ಎತ್ತರಿಸಲ್ಪಟ್ಟಿತ್ತು. ಪಾದ್ರಿಯ ನಿವಾಸ ಮತ್ತು ಪ್ರಾರ್ಥನ ಸಭಾಂಗಣ ಚರ್ಚ್‌ನ ಒಂದು ಬದಿಯಲ್ಲಿದ್ದರೆ ಮತ್ತು ಸ್ಮಶಾನವು ಇನ್ನೊಂದು ಬದಿಯಲ್ಲಿತ್ತು. [[ಚಿತ್ರ:Archbishop's_House,_Changanassery,_Kerala.jpg|right|thumb|200x200px| ಚಂಗಸ್ಸೆರಿಯಲ್ಲಿರುವ ಸಿರೋ-ಮಲಬಾರ್ ಆರ್ಚ್‌ಬಿಷಪ್ ಅರಮನೆಯನ್ನು ಕೇರಳದ ಸ್ಥಳೀಯ ಶೈಲಿಗಳೊಂದಿಗೆ ಡಚ್ ವಾಸ್ತುಶಿಲ್ಪವನ್ನು ಸಂಯೋಜಿಸಿ ನಿರ್ಮಿಸಲಾಗಿದೆ.]] ತಮ್ಮ ಬಾಹ್ಯ ಲಕ್ಷಣದಲ್ಲಿ ಸಿರಿಯನ್ ಚರ್ಚುಗಳು ಹಿಂದೂ ಶೈಲಿಯ ಕೆಲವು ಸ್ಥಳೀಯ ಲಕ್ಷಣಗಳನ್ನು ಉಳಿಸಿಕೊಂಡಿವೆ. ಚರ್ಚ್ ಮತ್ತು ಪೂರಕ ಕಟ್ಟಡಗಳು ಬೃಹತ್ ಕೆಂಪು ಕಲ್ಲಿನ ( ಲ್ಯಾಟರೈಟ್) ಗೋಡೆಯಿಂದ ಸುತ್ತುವರಿದಿದ್ದವು. ಬಲಿಕಲ್ಲು ಮಾದರಿಯಲ್ಲಿ ಬೆಣಚು ಕಲ್ಲಿನ (ಗ್ರಾನೈಟ್) ನೆಲಮಾಳಿಗೆಯಲ್ಲಿ ಮುಖ್ಯ ದ್ವಾರದ ಮುಂದೆ ತೆರೆದ ಶಿಲುಬೆ, ಬಲಿಪೀಠದ ಕಲ್ಲು ಇತ್ತು. ಒಂದು ಚರ್ಚ್ ಮುಂಭಾಗದಲ್ಲಿ ಧ್ವಜಸ್ತಂಭವನ್ನು (ದ್ವಜಸ್ತಂಭ) ಹೊಂದಿತ್ತು. ಚೆಂಗನ್ನೂರಿನಲ್ಲಿರುವ ಆರ್ಥೊಡಾಕ್ಸ್ ಸಿರಿಯನ್ ಚರ್ಚ್‌ನಲ್ಲಿ, ಪೀಟರ್ ಮತ್ತು ಪಾಲ್ ಹಿಂದೂ ದೇವಾಲಯದ ಕಾವಲು ದೇವತೆಗಳಾದ ದ್ವಾರಪಾಲರ ಸ್ಥಾನವನ್ನು ಅಲಂಕರಿಸಿದ್ದಾರೆ. ಕೆಲವೊಮ್ಮೆ ದೇವಸ್ಥಾನದ ಗೋಪುರದಂತಹ ಹೆಬ್ಬಾಗಿಲಿನ ಜೊತೆಗೆ ಕೋಟೆಯಂತಹ ಅಥವಾ ಮೇಲಿನ ಅಂತಸ್ತಿನಲ್ಲಿ ಸಂಗೀತ ಕೊಠಡಿಯನ್ನು ಸಹ ಒದಗಿಸಲಾಗಿದೆ. ಕ್ರಿ.ಶ. ೩೪೫ ರಲ್ಲಿ ಮೂಲತಃ ನಿರ್ಮಿಸಲಾದ ಕುರವಿಲಂಗಾಡ್‌ನಲ್ಲಿರುವ ಮಾರ್ತ್ ಮರಿಯಮ್ ಚರ್ಚ್ ಹಲವಾರು ಬಾರಿ ನವೀಕರಣಕ್ಕೆ ಒಳಗಾಯಿತು. ಚರ್ಚ್ ಕನ್ಯಾ ಮೇರಿಯ ಪ್ರತಿಮೆ ಮತ್ತು ಬೆಣಚುಕ (ಗ್ರಾನೈಟ್‌ )ನಲ್ಲಿ ಕೆತ್ತಿದ ಶಿಲುಬೆಯನ್ನು ಒಳಗೊಂಡಂತೆ ಹಳೆಯ ಅವಶೇಷಗಳ ಶ್ರೀಮಂತ ಸಂಗ್ರಹವನ್ನು ಹೊಂದಿದೆ. ಕಡುತುರುತಿಯ ಕಾನನಯ ವಲಿಯಪಲ್ಲಿ ಮತ್ತೊಂದು ಹಳೆಯ ಚರ್ಚ್ ಆಗಿದ್ದು, ಒಂದೇ ಗ್ರಾನೈಟ್ ತುಣುಕಿನಲ್ಲಿ ದೊಡ್ಡ ಶಿಲುಬೆಯನ್ನು ರಚಿಸಲಾಗಿದೆ. ಪಿರವೋಮ್‌ನ ವಲಿಯಪಲ್ಲಿ ಹಳೆಯ ಪರ್ಷಿಯನ್ ಬರಹಗಳನ್ನು ಹೊಂದಿರುವ ಮತ್ತೊಂದು ಹಳೆಯ ಚರ್ಚ್ ಆಗಿದೆ. ಮರದ ಕೆತ್ತನೆ ಮತ್ತು ಭಿತ್ತಿಚಿತ್ರಗಳನ್ನು, ದೇವಾಲಯಗಳ ಎರಡು ಅಲಂಕಾರಿಕ ಮಾಧ್ಯಮಗಳಲ್ಲಿ ಪ್ರಾಚೀನ ಚರ್ಚ್‌ಗಳಲ್ಲಿಯೂ ಅಳವಡಿಸಿಕೊಳ್ಳಲಾಗಿದೆ. ಮರದ ಕೆತ್ತನೆಯ ಪ್ರಸಿದ್ಧ ತುಣುಕು ಮುಲಾಂತುರುತಿಯ ಸೇಂಟ್ ಥಾಮಸ್ ಚರ್ಚ್‌ನಲ್ಲಿ ಕೊನೆಯ ಭೋಜನವನ್ನು ಚಿತ್ರಿಸುವ ದೊಡ್ಡ ಫಲಕವಾಗಿದೆ. ಉದಯಂಪೇರೂರಿನಲ್ಲಿರುವ ಆಲ್ ಸೇಂಟ್ಸ್ ಚರ್ಚ್ ಆನೆಗಳು ಮತ್ತು ಘೇಂಡಾಮೃಗಗಳ ತಲೆಯಂತಹ ಮರದ ಅಚ್ಚುಗಳ ಮೇಲೆ ಸ್ತಂಭವನ್ನು ಹೊಂದಿದೆ. ಹೂವಿನ ಚಿತ್ರಗಳು, ದೇವತೆಗಳ ಮತ್ತು ಅಪೊಸ್ತಲರ ಭಿತ್ತಿಚಿತ್ರಗಳು ಸಾಮಾನ್ಯ ಲಕ್ಷಣಗಳಾಗಿವೆ. ಈ ರೀತಿಯ ಅಲಂಕಾರವು ನಂತರದ ಚರ್ಚ್‌ಗಳಲ್ಲಿಯೂ ಮುಂದುವರೆಯಿತು. ಕಂಜೂರಿನ ಸೇಂಟ್ ಸೆಬಾಸ್ಟಿಯನ್ ಚರ್ಚ್‌ನಲ್ಲಿರುವ ಭಿತ್ತಿಚಿತ್ರವು ಬ್ರಿಟಿಷರು ಮತ್ತು ಟಿಪ್ಪು ಸುಲ್ತಾನರ ನಡುವಿನ ಹೋರಾಟವನ್ನು ಸಹ ಚಿತ್ರಿಸುತ್ತದೆ. ===== ಚರ್ಚ್ ವಾಸ್ತುಶೈಲಿಯಲ್ಲಿ ವಸಾಹತುಶಾಹಿ ಪ್ರಭಾವಗಳು ===== [[ಚಿತ್ರ:Church_Kerala_white.JPG|right|thumb|200x200px| ಕೇರಳದ ವಾಸ್ತುಶಿಲ್ಪದ ಮಾದರಿಗಳಲ್ಲಿ ಡಚ್ ಶೈಲಿಯನ್ನು ಸಂಯೋಜಿಸಲಾಗಿದೆ]] ಪೋರ್ಚುಗೀಸರು ಕೇರಳದ ಚರ್ಚ್ ವಾಸ್ತುಶಿಲ್ಪದಲ್ಲಿ ಯುರೋಪಿಯನ್ ಶೈಲಿಗಳನ್ನು ಮೊದಲು ಪರಿಚಯಿಸಿದರು, ನಂತರ ಡಚ್ ಮತ್ತು ಬ್ರಿಟಿಷರು. ಭಾರತದಲ್ಲಿ ಈ ರೀತಿಯ ಮೊದಲ ಚರ್ಚ್ ನ್ನು ಕ್ರಿ. ಶ. ೧೫೧೦ ರಲ್ಲಿ ಫೋರ್ಟ್ ಕೊಚ್ಚಿಯಲ್ಲಿ ಫ್ರಾನ್ಸಿಸ್ಕನ್ ಮಿಷನರಿಗಳು ನಿರ್ಮಿಸಿದರು. ಇದು ಮಧ್ಯಕಾಲೀನ ಸ್ಪ್ಯಾನಿಷ್ ಮಾದರಿಯ ಒಂದು ಸಣ್ಣ ಸರಳ ಕಟ್ಟಡವಾಗಿದೆ. ೧೫೨೪ ರಲ್ಲಿ ಕೊಚ್ಚಿಯಲ್ಲಿ ವಾಸ್ಕೋ ಡಿ ಗಾಮಾ ನಿಧನರಾದಾಗ ಅವರ ದೇಹವನ್ನು ಈ ಚರ್ಚ್‌ನಲ್ಲಿ ಹೂಳಲಾಯಿತು ಮತ್ತು ನಂತರ ೧೫೩೮ ರಲ್ಲಿ ಲಿಸ್ಬನ್‌ಗೆ ಕೊಂಡೊಯ್ಯಲಾಯಿತು. ಈ ಚರ್ಚ್ ಅನ್ನು ವಾಸ್ಕೋ ಡಿ ಗಾಮಾ ಚರ್ಚ್ ಎಂದು ಕರೆಯಲಾಯಿತು. ಅನಂತರ ಇದನ್ನು ಡಚ್ಚರು ವಶಪಡಿಸಿಕೊಂಡರು ಮತ್ತು ಸುಧಾರಿತ ಸೇವೆಗಳಿಗೆ ಬಳಸಲಾಯಿತು. ನಂತರ ಕೊಚ್ಚಿಯ ಮೇಲೆ ಬ್ರಿಟಿಷ್ ಆಕ್ರಮಣದೊಂದಿಗೆ ಇದು ಆಂಗ್ಲರ (ಆಂಗ್ಲಿಕನ್) ಚರ್ಚ್ ಆಗಿ ಮಾರ್ಪಟ್ಟಿತು ಮತ್ತು ಪ್ರಸ್ತುತ ಇದು ದಕ್ಷಿಣ ಭಾರತದ ಚರ್ಚ್‌ಗೆ ಸೇರಿದೆ. ಪೋರ್ಚುಗೀಸರು ಕೇರಳದ ಚರ್ಚುಗಳಲ್ಲಿ ಅನೇಕ ಹೊಸತನಗಳನ್ನು ಪರಿಚಯಿಸಿದ್ದರು. ಮೊದಲ ಬಾರಿಗೆ, ದೇವಾಲಯದ ವಾಸ್ತುಶೈಲಿಯಿಂದ ರೂಪಾಂತರಗೊಂಡ ಬಲಿಪೀಠದ ಮೇಲಿರುವ ಪ್ರಬಲವಾದ ಗೋಪುರವನ್ನು ಕೈಬಿಡಲಾಯಿತು. ಚರ್ಚ್‌ನ ಒಳಭಾಗದಲ್ಲಿ, ಬೆಣಚು ಕಲ್ಲಿನಲ್ಲಿ ರಚಿಸಿದ ಚಿತ್ರಗಳು ಹಿಂದೂ ಕಲೆಯೊಂದಿಗಿನ ಸಂಬಂಧದ ಕಾರಣದಿಂದಾಗಿ ಅವರಿಗೆ ರುಚಿಸಲಿಲ್ಲ. ಅವುಗಳ ಬದಲಿಗೆ ಮರದಿಂದ ಮಾಡಿದ ಸಂತರ ಚಿತ್ರಗಳನ್ನು ಗೋಪುರವನ್ನು ಅಲಂಕರಿಸಲು ಬಳಸಲಾಯಿತು. ಎಲ್ಲಾ ಕಡೆಗಳಲ್ಲಿ ಪೀಠಗಳನ್ನು ನಿರ್ಮಿಸಲಾಯಿತು ಮತ್ತು ಬಲಿಪೀಠದ ತುಣುಕುಗಳನ್ನು ಆಕರ್ಷಕ ರೀತಿಯಲ್ಲಿ ಅಲಂಕರಿಸಲಾಗಿತ್ತು. ಯುರೋಪಿಯನ್ ಕಲಾಕಾರರ ಶೈಲಿಯಲ್ಲಿ ಮೇಲ್ಚಾವಣಿ ಮತ್ತು ಗೋಡೆಗಳಲ್ಲಿ ಧಾರ್ಮಿಕ ವಿಷಯಗಳ ಚಿತ್ರಗಳನ್ನು ಚಿತ್ರಿಸಲಾಗಿದೆ. ಮೊನಚಾದ ಮತ್ತು ದುಂಡಗಿನ ಕಮಾನುಗಳನ್ನು ಪರಿಚಯಿಸಲಾಯಿತು ಮತ್ತು ಬಣ್ಣದ ಗಾಜಿನ ಕಿಟಕಿಗಳನ್ನು ಸ್ಥಾಪಿಸಲಾಯಿತು. ಬ್ರಿಟಿಷರ ಅವಧಿಯಲ್ಲಿ ಚರ್ಚ್ ವಾಸ್ತುಶೈಲಿಯ ನಂತರದ ಬೆಳವಣಿಗೆಯು ಹೊಸ ಚರ್ಚ್ ವಿನ್ಯಾಸದ ಪರಿಚಯದ ಪರಿಚಯ ನೀಡಿತು. ಆಯತಾಕಾರದ ಸಭಾಭವನದ ರಚನೆಯ ಸ್ಥಳದಲ್ಲಿ ಅಡ್ಡ ಆಕಾರದ ರಚನೆಯು ವಿಶೇಷವಾಗಿ ದೊಡ್ಡ ಸಭೆಗೆ ಸ್ಥಳಾವಕಾಶ ಕಲ್ಪಿಸಬೇಕಾದ ಸ್ಥಳಗಳಲ್ಲಿ ಹೆಚ್ಚು ಜನಪ್ರಿಯವಾಯಿತು. ಶಿಲುಬೆಯ ಸ್ಪಷ್ಟ ಸಾಂಕೇತಿಕತೆಯ ಹೊರತಾಗಿ, ಚರ್ಚ್‌ನ ಎಲ್ಲಾ ಬಿಂದುಗಳಿಂದ ಬಲಿಪೀಠದ ಉತ್ತಮ ಗೋಚರತೆಗಾಗಿ ಈ ಯೋಜನೆಯು ಹೆಚ್ಚು ಸೂಕ್ತವಾಗಿದೆ. ಇದಲ್ಲದೆ, ಕ್ರಿಸ್‌ಮಸ್‌ನಂತಹ ಪ್ರಮುಖ ಸಂದರ್ಭಗಳಲ್ಲಿ ಹಲವಾರು ಪುರೋಹಿತರ ಸೇವೆಗಳಿಗಾಗಿ ಹೆಚ್ಚುವರಿ ಬಲಿಪೀಠಗಳಿಗೆ ಸಾಕಷ್ಟು ಸ್ಥಳಾವಕಾಶವು ಈಗ ಸಭಾಂಗಣದ ಲಂಬವಾಗಿರುವ ಸ್ಥಳದಲ್ಲಿ ಲಭ್ಯವಿದೆ. ಬಾಹ್ಯ ವೈಶಿಷ್ಟ್ಯಗಳಲ್ಲಿ ಕೇಂದ್ರ ಗೋಪುರ ಅಥವಾ ರೋಮನ್ ಗುಮ್ಮಟವು ಈಗ ಯೂರೋಪಿಯನ್ ವಾಸ್ತುಶೈಲಿಯ ಶ್ರೇಷ್ಠ ರೂಪವನ್ನು ನೀಡುವ ಸಭಾಂಗಣದ ಲಂಬವಾಗಿರುವ ಸ್ಥಳದ ಮಧ್ಯಭಾಗದಲ್ಲಿದೆ. ಮುಂಭಾಗದಲ್ಲಿ ಮುಖ್ಯ ದ್ವಾರದ ಎರಡೂ ಬದಿಗಳಲ್ಲರುವ ಗೋಪುರಗಳನ್ನು, ಘಂಟಾಗೋಪುರವಾಗಿ ಮಾಡಲಾಯಿತು. ಚರ್ಚ್ ನ ಬಾಹ್ಯದಲ್ಲಿ ಯುರೋಪಿಯನ್ ಚರ್ಚ್ ವಾಸ್ತುಶಿಲ್ಪದ ವಿಶಿಷ್ಟ ಲಕ್ಷಣಗಳನ್ನು ಪರಿಚಯಿಸಲಾಯಿತು.ಗೋಥಿಕ್ ಶೈಲಿಯ ಕಮಾನುಗಳು, ಕಂಬಗಳು ಮತ್ತು ಆಧಾರಸ್ತಂಬಗಳು, ಹೊರಮುಖವಾದ ಕಿಂಡಿಗಳು, ವಿನೂತನ ಜೋಡಣೆಗಳು ಮತ್ತು ಬಣ್ಣದ ಗಾಜಿನ ಕಿಟಕಿಗಳು ಇಡೀ ಸಂಯೋಜನೆಯನ್ನು ಸ್ಥಳೀಯ ವಾಸ್ತುಶೈಲಿಯಿಂದ ಸಂಪೂರ್ಣವಾಗಿ ವಿಭಿನ್ನವಾಗಿಸುತ್ತದೆ. ನಿರ್ಮಾಣದ ಅವಧಿಗೆ ಅನುಗುಣವಾಗಿ, ತಿರುವನಂತಪುರಂನ ಪಾಳಯಂ ಚರ್ಚ್‌ನಲ್ಲಿರುವಂತೆ ಸರಳ ಗೋಥಿಕ್ ಶೈಲಿಯಲ್ಲಿ ಮಾಡಿದ ಚರ್ಚ್‌ ಮತ್ತು ತ್ರಿಶೂರ್ ನಲ್ಲಿರುವ ಅವರ್ ಲೇಡಿ ಆಫ್ ಡೊಲೊರಸ್ ಚರ್ಚ್‌ನಲ್ಲಿರುವಂತೆ ನವೋದಯ ಶೈಲಿಯ ಐಷಾರಾಮಿ ಚರ್ಚ್‌ಗಳ ನಡುವೆ ವ್ಯತ್ಯಾಸವನ್ನು ಗುರುತಿಸಬಹುದು. ===== ಚರ್ಚ್ ವಾಸ್ತುಶಿಲ್ಪದಲ್ಲಿ ಆಧುನಿಕ ಪ್ರವೃತ್ತಿಗಳು ===== ಸಾಮಾನ್ಯವಾಗಿ ಮಧ್ಯಕಾಲೀನ ಕಾಲದಲ್ಲಿ ವಿಕಸನಗೊಂಡ ರೂಪದೊಂದಿಗೆ ಚರ್ಚ್ನಲ್ಲಿ ವಾಸ್ತುಶೈಲಿಯ ಪಾತ್ರವನ್ನು ಗುರುತಿಸಲಾಗುತ್ತದೆ, ಹೊಸ ಯೋಜನಾ ಆಕಾರಗಳು ಮತ್ತು ರಚನಾತ್ಮಕ ರೂಪಗಳನ್ನು ಅಳವಡಿಸಿಕೊಳ್ಳುವ ಆಧುನಿಕ ಪ್ರವೃತ್ತಿಗಳು ಕೇರಳದಲ್ಲಿಯೂ ಗೋಚರಿಸುತ್ತವೆ. ಇರಿಂಜಲಕ್ಕುಡದ ಕ್ರೈಸ್ಟ್ ಕಾಲೇಜ್ ಚರ್ಚ್‌ನಲ್ಲಿ ಡೊಮಿಕಲ್ ಶೆಲ್ ರೂಫ್‌ನೊಂದಿಗೆ ಈ ವೃತ್ತಾಕಾರದ ಯೋಜನೆ ಆಕಾರವನ್ನು ಅಳವಡಿಸಿಕೊಳ್ಳಲಾಗಿದೆ. ಎರ್ನಾಕುಲಂನಲ್ಲಿರುವ ವರಪುಳದ ಆರ್ಚ್‌ಬಿಷಪ್‌ನ ಕ್ಯಾಥೆಡ್ರಲ್ ಚರ್ಚ್ ಬಲವರ್ಧಿತ ಕಾಂಕ್ರೀಟ್‌ನಲ್ಲಿ ಎತ್ತರದ ಆಗಿದ್ದು, ಎಲ್ಲಾ ಸಾಂಪ್ರದಾಯಿಕ ರೂಪಗಳೊಂದಿಗೆ ತೀವ್ರ ವ್ಯತಿರಿಕ್ತವಾಗಿ ಕಮಾನು ರೀತಿಯ ರಚನೆಗಳನ್ನು ಹೊಂದಿದೆ. ಪ್ರಾಯಶಃ ಧಾರ್ಮಿಕ ವಾಸ್ತುಶೈಲಿಯಲ್ಲಿನ ಪ್ರಯೋಗವು ದೇವಾಲಯಗಳು ಅಥವಾ ಮಸೀದಿಗಳಲ್ಲಿ ಹಳೆಯ ವಿಕಸನಗೊಂಡ ರೂಪಗಳಿಗೆ ಹೆಚ್ಚು ಕಡಿಮೆ ಬದ್ಧವಾಗಿರುವುದಕ್ಕೆ ಹೋಲಿಸಿದರೆ ಚರ್ಚ್ ವಾಸ್ತುಶೈಲಿಯಲ್ಲಿ ಹೆಚ್ಚಾಗಿ ಪ್ರಕಟವಾಗುತ್ತದೆ. ==== ಯಹೂದಿ ವಾಸ್ತುಶಿಲ್ಪ ==== ಕೇರಳದ ವಾಸ್ತುಶಿಲ್ಪದ ದೃಶ್ಯಗಳು ವಿದೇಶಿ ಭೂಮಿಯ ಅನೇಕ ಸಾಮಾಜಿಕ-ಸಾಂಸ್ಕೃತಿಕ ಗುಂಪುಗಳು ಮತ್ತು ಧಾರ್ಮಿಕ ಚಿಂತನೆಗಳಿಂದ ಪ್ರಭಾವಿತವಾಗಿದೆ. ಸಮುದ್ರ ವ್ಯಾಪಾರವನ್ನು ಅವಂಬಿಸಿರುವ ದೇಶಗಳಾದ ಇಸ್ರೇಲ್, ರೋಮ್, ಅರೇಬಿಯಾ ಮತ್ತು ಚೀನಾದಂತಹ ಕಡಲ ರಾಷ್ಟ್ರಗಳೊಂದಿಗೆ ಕ್ರಿಶ್ಚಿಯನ್ ಯುಗದ ಉದಯಕ್ಕೂ ಮುಂಚೆಯೇ ವ್ಯಾಪಾರ ಸಂಪರ್ಕಗಳನ್ನು ಉತ್ತೇಜಿಸಿತ್ತು. ವ್ಯಾಪಾರ ಸಂಪರ್ಕವು ಹಳೆಯ ಬಂದರು ಪಟ್ಟಣಗಳ ಬಳಿ ವಸಾಹತುಗಳನ್ನು ಸ್ಥಾಪಿಸಲು ಮತ್ತು ಕ್ರಮೇಣ ಒಳಭಾಗದಲ್ಲಿ ಹರಡಲು ದಾರಿ ಮಾಡಿಕೊಟ್ಟಿತು. ಎರಡನೇ ಚೇರ ಸಾಮ್ರಾಜ್ಯದ ಸಮಯದಲ್ಲಿ, ಹಳೆಯ ಬಂದರು ನಗರವಾದ ಮಾಕೋಟೈ (ಕೊಡುಂಗಲ್ಲೂರು) ಈ ಗುಂಪುಗಳಿಂದ ವಿವಿಧ ಭಾಗಗಳನ್ನು ಆಕ್ರಮಿಸಿಕೊಂಡಿತ್ತು. ಉದಾಹರಣೆಗೆ, ಕೇರಳದೊಂದಿಗಿನ ಯಹೂದಿಗಳ ಸಾಂಸ್ಕೃತಿಕ ಸಂಪರ್ಕವು ಸೊಲೊಮೆನ್ ಕಾಲಕ್ಕಿಂತ ಹಿಂದಿನದು ಮತ್ತು ಹದಿನೈದನೆಯ ಶತಮಾನದ ವೇಳೆಗೆ ಕೊಡುಂಗಲ್ಲೂರು, ಕೊಚ್ಚಿ ಮತ್ತು ಇತರ ಕರಾವಳಿ ಪಟ್ಟಣಗಳಲ್ಲಿ ಯಹೂದಿ ವಸಾಹತುಗಳು ಇದ್ದವು. ಮಟ್ಟಂಚೇರಿ ಅರಮನೆಯ ಸಮೀಪವಿರುವ ಕೊಚ್ಚಿಯಲ್ಲಿ ಪ್ರಮುಖ ಯಹೂದಿ ವಸಾಹತು ಕಂಡುಬರುತ್ತದೆ. ಅವರ ವಸತಿ ಕಟ್ಟಡಗಳು ತಮ್ಮ ಬಾಹ್ಯ ನೋಟದಲ್ಲಿ ಕೇರಳದ ಪ್ರಕಾರವನ್ನು ಹೋಲುತ್ತವೆ; ಆದಾಗ್ಯೂ ಅವರು ವಿಭಿನ್ನ ಯೋಜನೆ ಪರಿಕಲ್ಪನೆಯನ್ನು ಹೊಂದಿದ್ದಾರೆ. ನೆಲ ಅಂತಸ್ತಿನ ಕೊಠಡಿಗಳನ್ನು ಅಂಗಡಿಗಳು ಅಥವಾ ಗೋದಾಮುಗಳಾಗಿ ಬಳಸಲಾಗುತ್ತದೆ ಮತ್ತು ಮೊದಲ ಮಹಡಿಯಲ್ಲಿ ವಾಸಿಸುವ ಕೊಠಡಿಗಳನ್ನು ಯೋಜಿಸಲಾಗಿದೆ. ರಸ್ತೆಗಳು ಮತ್ತು ಬದಿಗಳ ಬಗ್ಗೆ ಕಟ್ಟಡದ ಮುಂಭಾಗವು ಸಾಲು ಮನೆಗಳ ಮಾದರಿಯಲ್ಲಿ ಪಕ್ಕದ ಕಟ್ಟಡಗಳೊಂದಿಗೆ ಜೋಡಿಸಿಕೊಂಡಿದೆ. ಯಹೂದಿ ಪಟ್ಟಣದ ಪ್ರಮುಖ ಐತಿಹಾಸಿಕ ಸ್ಮಾರಕವೆಂದರೆ ಸಿನಗಾಗ್. ಇದು ಇಳಿಜಾರಿನ ಹೆಂಚಿನ ಛಾವಣಿಯೊಂದಿಗೆ ಸರಳವಾದ ಎತ್ತರದ ರಚನೆಯಾಗಿದೆ.ಆದರೆ ಇಲ್ಲಿ ಕ್ಯಾಂಟನ್ ಪ್ರದೇಶ, ಚೀನಾ ಮತ್ತು ಯುರೋಪಿನ ಪ್ರಾಚೀನ ಚರ್ಚ್ ಗಳಿ ತಂದ ಕೈಯಿಂದ ಚಿತ್ರಿಸಿದ ಹಂಚುಗಳು ಒಳಾಂಗಣವನ್ನು ಶ್ರೀಮಂತಗೊಳಿಸಿದೆ. ಜುದಾಯಿಸಂ ಪ್ರಕಾರ ಆರಾಧನೆಗಾಗಿ ನಿರ್ಮಿಸಲಾದ ಈ ಧಾರ್ಮಿಕ ರಚನೆಯು ಹಿಂದೂಗಳ ದೇವಾಲಯಗಳ ರಚನೆಗೆ ವಿರುದ್ಧವಾಗಿದೆ. ಯಹೂದಿ ಸಮುದಾಯವು ಕೇರಳದ ವಾಸ್ತುಶಿಲ್ಪದ ಮೇಲೆ ಪ್ರಭಾವ ಬೀರಲಿಲ್ಲ. === ದೇಶೀಯ ವಾಸ್ತುಶಿಲ್ಪ === [[ಚಿತ್ರ:Chappamattam_Tharavadu.jpg|right|thumb| ಕೇರಳದ ವಾಸ್ತುಶಿಲ್ಪದಲ್ಲಿ ಸಂಕೀರ್ಣವಾದ ಮರದ ಕೆತ್ತನೆಗಳು ಮತ್ತು ಚುಟ್ಟು ಜಗುಲಿ]] [[ಚಿತ್ರ:Padmanabhapuram_Palace.JPG|right|thumb| ಶ್ರೀ ಪದ್ಮನಾಭಪುರಂ ಅರಮನೆಯು ಅತ್ಯಂತ ಶ್ರೇಷ್ಠ ಕೇರಳದ ದೇಶೀಯ ವಾಸ್ತುಶಿಲ್ಪವನ್ನು ಪ್ರತಿನಿಧಿಸುತ್ತದೆ. ಇಳಿಜಾರು ಛಾವಣಿಗಳು, ಗ್ರಾನೈಟ್ ಮತ್ತು ಬೀಟೆ-ತೇಗದ ಮರದ ಕೆಲಸದ ಸಂಯೋಜನೆಯ ಮೇಲೆ ಮಾಡಿದ ವಿಶ್ವದ ಅತಿದೊಡ್ಡ ಮರದ ಅರಮನೆಯಾಗಿದೆ.]] ಕೇರಳದ ದೇಶೀಯ ವಾಸ್ತುಶಿಲ್ಪದ ವಿಕಸನವು ದೇವಾಲಯದ ವಾಸ್ತುಶಿಲ್ಪದಲ್ಲಿನ ಬೆಳವಣಿಗೆಯ ಪ್ರವೃತ್ತಿಯನ್ನು ನಿಕಟವಾಗಿ ಅನುಸರಿಸಿತು. ಪುರಾತನ ಮಾದರಿಗಳು ಬಿದಿರಿನ ಚೌಕಟ್ಟಿನಿಂದ ಮಾಡಿದ ಗುಡಿಸಲುಗಳು, ವೃತ್ತಾಕಾರದ, ಚೌಕ ಅಥವಾ ಆಯತಾಕಾರದ ಸರಳ ಆಕಾರಗಳಲ್ಲಿ ಎಲೆಗಳಿಂದ ಹುಲ್ಲಿನಿಂದ ಮಾಡಲ್ಪಟ್ಟವು. ಎತ್ತರದ ಛಾವಣಿಯೊಂದಿಗೆ ಆಯತಾಕಾರದ ಆಕಾರವು ಅಂತಿಮವಾಗಿ ವಿಕಸನಗೊಂಡಂತೆ ಕಂಡುಬರುತ್ತದೆ. ರಚನಾತ್ಮಕವಾಗಿ ಛಾವಣಿಯ ಚೌಕಟ್ಟನ್ನು ಉಷ್ಣವಲಯದ ಹವಾಮಾನದಲ್ಲಿ ತೇವಾಂಶ ಮತ್ತು ಕೀಟಗಳ ವಿರುದ್ಧ ರಕ್ಷಣೆಗಾಗಿ ನೆಲದಿಂದ ಎತ್ತರಿಸಿದ ಸ್ತಂಭದ ಮೇಲೆ ನಿರ್ಮಿಸಲಾದ ಗೋಡೆಗಳ ಮೇಲಿನ ಕಂಬಗಳ ಮೇಲೆ ಬೆಂಬಲಿಸಲಾಯಿತು. ಆಗಾಗ್ಗೆ ಗೋಡೆಗಳು ಭೂಮಿಯಲ್ಲಿ ಹೇರಳವಾಗಿ ದೊರೆಯುವ ಮರಗಳಿಂದ ಕೂಡಿದ್ದವು. ಮೇಲ್ಛಾವಣಿಯ ಚೌಕಟ್ಟು ಆಧಾರದ ಕೆಳಗಿನ ತುದಿಗಳನ್ನು ಬೆಂಬಲಿಸುವ ಮರದ ದಿಮ್ಮಿಗಳು ಅಥವಾ ಗೋಡೆಯ ಫಲಕವನ್ನು ಒಳಗೊಂಡಿತ್ತು, ಮೇಲಿನ ತುದಿಗಳನ್ನು ಅಂಚಿನ ಮೂಲಕ ಸಂಪರ್ಕಿಸಲಾಗಿದೆ. ಅಂಚಿನ ತುಂಡನ್ನು ಬಿದಿರಿನಂತಹ ಹೊಂದಿಕೊಳ್ಳುವ ವಸ್ತುಗಳಿಂದ ಮಾಡಲ್ಪಟ್ಟಾಗ ಅಂಚಿನ ತೂಕ ಮತ್ತು ಛಾವಣಿಯ ಹೊದಿಕೆಯು ಗಮನಾರ್ಹವಾಗಿ ತಗ್ಗಿತು. ಛಾವಣಿಯ ಚೌಕಟ್ಟಿಗೆ ಬಲವಾದ ಮರವನ್ನು ಬಳಸಿದಾಗಲೂ ಈ ರೀತಿಯ ಛಾವಣಿಯ ನಿರ್ಮಾಣದ ಶಾಶ್ವತ ವಾಗಿ ಉಳಿಯಿತು. ಕೊಠಡಿಯ ಸ್ಥಳಗಳಿಗೆ ಮೇಲ್ಚಾವಣಿಯನ್ನು ಅಳವಡಿಸಿದಾಗ ಬೇಕಾದ ವಾತಾಯನವನ್ನು ಒದಗಿಸಲು ಎರಡು ತುದಿಗಳಲ್ಲಿ ಮತ್ತಷ್ಟು ನವೀನ ಮಾದರಿಯಲ್ಲಿ ಕಿಟಕಿಗಳನ್ನು ವಿಕಸನಗೊಳಿಸಲಾಯಿತು. ಇದು ಛಾವಣಿಯ ಗಾಳಿಯ ಪ್ರಸರಣ ಮತ್ತು ಉಷ್ಣ ನಿಯಂತ್ರಣವನ್ನು ಖಾತ್ರಿಪಡಿಸಿತು. ಆಧಾರದ ಕೆಳಗಿನ ತುದಿಗಳು ಗೋಡೆಗಳ ಆಚೆಗೆ ವಿಸ್ತರಿಸಲ್ಪಟ್ಟು ಗೋಡೆಗಳನ್ನು ಸೂರ್ಯನಿಂದ ಮತ್ತು ಮಳೆಯಿಂದ ರಕ್ಷಿಸುತ್ತವೆ. ಕೇರಳದ ಮನೆಗಳ ಮುಚ್ಚಿದ ರೂಪವು ತಾಂತ್ರಿಕ ಕಾರಣಳಿಂದ ಕ್ರಮೇಣವಾಗಿ ವಿಕಸನಗೊಂಡಿತು. ದೇವಾಲಯದ ರಚನೆಯೊಂದಿಗೆ ಈ ರೂಪದ ಗಮನಾರ್ಹ ಹೋಲಿಕೆಯನ್ನು ಒಬ್ಬರು ನೋಡಬಹುದು. ಸರಳವಾದ ಅಥವಾ ಕಡಿಮೆ ಅಲಂಕೃತವಾದ ತಳಭಾಗದ ಕೆಳಭಾಗವನ್ನು ಇನ್ನೂ ಆದಿಸ್ಥಾನ ಎಂದು ಕರೆಯಲಾಗುತ್ತದೆ. ಸ್ತಂಭಗಳು ಅಥವಾ ಕಂಬಗಳು ಮತ್ತು ವೀಥಿಗಳು ಅಥವಾ ಗೋಡೆಗಳು ಮತ್ತೆ ಯಾವುದೇ ಪ್ರಕ್ಷೇಪಣಳಿಲ್ಲದೆ ಸರಳವಾದ ಆಕಾರವನ್ನು ಹೊಂದಿವೆ. ಮುಖ್ಯ ಬಾಗಿಲು ಒಂದು ನಿರ್ದಿಸ್ಟ ದಿಕ್ಕಿಗೆ ಮಾತ್ರ ಮುಖಮಾಡುತ್ತದೆ ಮತ್ತು ಕಿಟಕಿಗಳು ಚಿಕ್ಕದಾಗಿದೆ ಮತ್ತು ಮರದ ಚುಚ್ಚಿದ ಪರದೆಯಂತೆ ಮಾಡಲ್ಪಟ್ಟಿದೆ. ಆಯತಾಕಾರದ ಯೋಜನೆಯನ್ನು ಸಾಮಾನ್ಯವಾಗಿ ಮುಂಭಾಗದ ಹಾದಿಯಿಂದ ಪ್ರವೇಶದೊಂದಿಗೆ ಎರಡು ಅಥವಾ ಮೂರು ಚಟುವಟಿಕೆ ಕೊಠಡಿಗಳಾಗಿ ವಿಂಗಡಿಸಲಾಗಿದೆ. ಪ್ರಕ್ಷೇಪಿತ ಬಾಗಿದ ಆಕಾರಗಳು ಸುತ್ತಲೂ ಜಗುಲಿಯನ್ನು ಆವರಿಸುತ್ತವೆ. ಹತ್ತನೇ ಶತಮಾನದ ವೇಳೆಗೆ, ದೇಶೀಯ ವಾಸ್ತುಶಿಲ್ಪದ ಸಿದ್ಧಾಂತ ಮತ್ತು ಅಭ್ಯಾಸವನ್ನು ಮನುಷ್ಯಾಲಯ ಚಂದ್ರಿಕಾ ಮತ್ತು ವಾಸ್ತು ವಿದ್ಯಾ ಮುಂತಾದ ಪುಸ್ತಕಗಳಲ್ಲಿ ಕ್ರೋಡೀಕರಿಸಲಾಯಿತು. ಈ ಪ್ರಯತ್ನವು ವಿವಿಧ ಸಾಮಾಜಿಕ-ಆರ್ಥಿಕ ಗುಂಪುಗಳಿಗೆ ಸೂಕ್ತವಾದ ಮನೆ ನಿರ್ಮಾಣವನ್ನು ಮಾಡಲು ಅನುಕೂಲವಾಯಿತು ಮತ್ತು ಕುಶಲಕರ್ಮಿಗಳಲ್ಲಿ ನಿರ್ಮಾಣ ಸಂಪ್ರದಾಯವನ್ನು ಬಲಪಡಿಸಿತು. ಸಾಂಪ್ರದಾಯಿಕ ಕುಶಲಕರ್ಮಿಗಳು, ವಿಶೇಷವಾಗಿ ಬಡಗಿಗಳು, ವಿವಿಧ ಅಂಶಗಳ ಅನುಪಾತದ ಅಂಗೀಕೃತ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಜ್ಞಾನವನ್ನು ಸಂರಕ್ಷಿಸಿದ್ದಾರೆ ಮತ್ತು ಇಂದಿಗೂ ನಿರ್ಮಾಣ ವಿವರಗಳನ್ನು ಹೊಂದಿದ್ದಾರೆ. [[ಚಿತ್ರ:Padmanabhapuram_palace_ClockTower.jpg|right|thumb|200x200px| ಕೇರಳದ ಅರಮನೆಗಳಲ್ಲಿ ಮಾಡಿನ ಸಾಂಪ್ರದಾಯಿಕ ಅಲಂಕಾರಗಳು]] ಮೂಲತಃ ಕೇರಳದ ದೇಶೀಯ ವಾಸ್ತುಶಿಲ್ಪವು ಬೇರ್ಪಟ್ಟ ಕಟ್ಟಡದ ಶೈಲಿಯನ್ನು ಅನುಸರಿಸುತ್ತದೆ; ಭಾರತದ ಇತರ ಭಾಗಗಳಲ್ಲಿ ಕಂಡುಬರುವ ಸಾಲು ಮನೆಗಳನ್ನು ತಮಿಳು ಅಥವಾ ಕೊಂಕಣಿ ಬ್ರಾಹ್ಮಣರು ಆಕ್ರಮಿಸಿಕೊಂಡಿರುವ ವಸಾಹತುಗಳಲ್ಲಿ (ಸಂಕೇತಂ) ಹೊರತುಪಡಿಸಿ ಕೇರಳ ಪಠ್ಯಗಳಲ್ಲಿ ಉಲ್ಲೇಖಿಸಲಾಗಿಲ್ಲ ಅಥವಾ ಆಚರಣೆಯಲ್ಲಿ ಇರಿಸಲಾಗಿಲ್ಲ. ಅದರ ಅತ್ಯಂತ ಅಭಿವೃದ್ಧಿ ಹೊಂದಿದ ರೂಪದಲ್ಲಿ ವಿಶಿಷ್ಟವಾದ ಕೇರಳದ ಮನೆಯು ಅಂಗಳದ ಪ್ರಕಾರವಾಗಿದೆ - ನಾಲುಕೆಟ್ಟು. ಕೇಂದ್ರ ಪ್ರಾಂಗಣವು ಹೊರಾಂಗಣ ವಾಸಸ್ಥಳವಾಗಿದ್ದು, ತುಳಸಿ ಅಥವಾ ಮಲ್ಲಿಗೆ (ಮುಲ್ಲತಾರಾ) ಗಾಗಿ ಎತ್ತರದ ಹಾಸಿಗೆಯಂತಹ ಆರಾಧನೆಯ ಕೆಲವು ವಸ್ತುಗಳನ್ನು ಇರಿಸಬಹುದು. ದೇವಾಲಯದ ನಾಲಂಬಲಕ್ಕೆ ಸಮಾನವಾದ ಪ್ರಾಂಗಣವನ್ನು ಸುತ್ತುವರಿದ ನಾಲ್ಕು ಸಭಾಂಗಣಗಳನ್ನು ಅಡುಗೆ, ಊಟ, ಮಲಗುವುದು, ಅಧ್ಯಯನ, ಧಾನ್ಯಗಳ ಸಂಗ್ರಹ ಮುಂತಾದ ವಿವಿಧ ಚಟುವಟಿಕೆಗಳಿಗಾಗಿ ಹಲವಾರು ಕೋಣೆಗಳಾಗಿ ವಿಂಗಡಿಸಬಹುದು. ಮನೆಯ ಗಾತ್ರ ಮತ್ತು ಪ್ರಾಮುಖ್ಯತೆಯ ಆಧಾರದ ಮೇಲೆ ಕಟ್ಟಡವು ಒಂದು ಅಥವಾ ಎರಡು ಮೇಲಿನ ಅಂತಸ್ತಿನ (ಮಾಲಿಕಾ) ಅಥವಾ ಮತ್ತಷ್ಟು ಸುತ್ತುವರಿದ ಅಂಗಳವನ್ನು ಪುನರಾವರ್ತನೆ ಮಾಡುವ ಮೂಲಕ ನಾಲ್ಕುಕೆಟ್ಟುಗಳನ್ನು (ಎಂಟು ಸಭಾಂಗಣದ ಕಟ್ಟಡ) ಅಥವಾ ಅಂತಹ ಅಂಗಳಗಳ ಸಮೂಹವನ್ನು ರೂಪಿಸಬಹುದು. ==== ನಾಲುಕೆಟ್ಟು ==== [[ಚಿತ್ರ:Krishnapuram_palace2.jpg|right|thumb|200x200px| ಕೇರಳ ವಾಸ್ತುಶೈಲಿಯಲ್ಲಿ ನಿರ್ಮಿಸಲಾದ ಕೇರಳದ ಶ್ರೇಷ್ಠ ನಾಲುಕೆಟ್ಟು]] ನಾಲುಕೆಟ್ಟು ತರವಾಡುವಿನ ಸಾಂಪ್ರದಾಯಿಕ ನೆಲೆಯಾಗಿದ್ದು, ಮಾತೃವಂಶದ ಕುಟುಂಬದ ಹಲವು ತಲೆಮಾರುಗಳು ವಾಸಿಸುತ್ತಿದ್ದವು. ಈ ರೀತಿಯ ಕಟ್ಟಡಗಳು ಸಾಮಾನ್ಯವಾಗಿ ಭಾರತದ ಕೇರಳ ರಾಜ್ಯದಲ್ಲಿ ಕಂಡುಬರುತ್ತವೆ. ಸಾಂಪ್ರದಾಯಿಕ ವಾಸ್ತುಶೈಲಿಯು ವಿಶಿಷ್ಟವಾಗಿ ಒಂದು ಆಯತಾಕಾರದ ರಚನೆಯಾಗಿದ್ದು, ಇಲ್ಲಿ ನಾಲ್ಕು ವಿಭಾಗಗಳು ಆಕಾಶಕ್ಕೆ ತೆರೆದಿರುವ ಕೇಂದ್ರ ಪ್ರಾಂಗಣದೊಂದಿಗೆ ಒಟ್ಟಿಗೆ ಸೇರಿಕೊಳ್ಳುತ್ತವೆ. ಬದಿಯಲ್ಲಿರುವ ನಾಲ್ಕು ಸಭಾಂಗಣಗಳಿಗೆ ವಡಕ್ಕಿಣಿ (ಉತ್ತರ ಬ್ಲಾಕ್), ಪಡಿಂಜತ್ತಿನಿ (ಪಶ್ಚಿಮ ಬ್ಲಾಕ್), ಕಿಜಕ್ಕಿಣಿ (ಪೂರ್ವ ಬ್ಲಾಕ್) ಮತ್ತು ತೆಕ್ಕಿಣಿ (ದಕ್ಷಿಣ ಬ್ಲಾಕ್) ಎಂದು ಹೆಸರಿಸಲಾಗಿದೆ. ಸಾಂಪ್ರದಾಯಿಕ ತರವಾಡುವಿನ ದೊಡ್ಡ ಕುಟುಂಬಗಳಿಗೆ, ಒಂದೇ ಸೂರಿನಡಿ ವಾಸಿಸಲು ಮತ್ತು ಸಾಮಾನ್ಯ ಸ್ವಾಮ್ಯದ ಸೌಲಭ್ಯಗಳನ್ನು ಆನಂದಿಸಲು ಮಾತೃವಂಶದ ಮನೆಯಲ್ಲಿ ಈ ವಾಸ್ತುಶಿಲ್ಪವನ್ನು ವಿಶೇಷವಾಗಿ ಒದಗಿಸಲಾಗಿದೆ. <ref>{{Cite web|url=http://knol.google.com/k/kerala-architecture#|title=Archived copy|archive-url=https://web.archive.org/web/20111013011001/http://knol.google.com/k/kerala-architecture|archive-date=13 October 2011|access-date=28 May 2011}}</ref> ===== ನಾಲುಕೆಟ್ಟುವಿನ ಅಂಶಗಳು ===== * '''ಪಡಿಪ್ಪುರ''' ಇದು ಮನೆಯ ಕಾಂಪೌಂಡ್ ಗೋಡೆಯ ಭಾಗವನ್ನು ರೂಪಿಸುವ ಬಾಗಿಲನ್ನು ಹೊಂದಿರುವ ರಚನೆಯಾಗಿದ್ದು, ಮೇಲ್ಭಾಗದಲ್ಲಿ ಹೆಂಚಿನ ಛಾವಣಿಯಿದೆ. ಇದು ಮನೆಯೊಂದಿಗೆ ಕಾಂಪೌಂಡ್‌ಗೆ ಔಪಚಾರಿಕ ಪ್ರವೇಶವಾಗಿದೆ. ಪ್ರಸ್ತುತ ಕಾರು ಪ್ರವೇಶದ ಮೂಲಕ ಮನೆಯೊಳಗೆ ಪ್ರವೇಶಿಸಬೇಕಾಗಿರುವುದರಿಂದ ಇವಕ್ಕೆ ಬಾಗಿಲು ಇಲ್ಲ. ಇನ್ನೂ ಹಂಚಿನ ಮೇಲ್ಛಾವಣಿಯನ್ನು, ಮೇಲ್ಛಾವಣಿಯ ಕೆಳಗೆ ಸಾಂಪ್ರದಾಯಿಕ ವಿಧದ ದೀಪದೊಂದಿಗೆ ಆದ್ಯತೆ ನೀಡಲಾಗುತ್ತದೆ. ಪ್ರವೇಶದ ಬಾಗಿಲಿನ ಬದಲಾಗಿ, ನಾವು ಈಗ ಕಬ್ಬಿಣದ ದ್ವಾರ ಹೊಂದಿದ್ದೇವೆ. * '''ಪೂಮುಖಂ''' ಮನೆಗೆ ಹೆಜ್ಜೆ ಹಾಕಿದ ಕೂಡಲೇ ಇದು ಪ್ರಧಾನ ಹೊರಂಗಣ . ಸಾಂಪ್ರದಾಯಿಕವಾಗಿ ಇದು ಇಳಿಜಾರಿನ ಹೆಂಚುಗಳ ಮೇಲ್ಛಾವಣಿಯನ್ನು ಹೊಂದಿದ್ದು, ಮೇಲ್ಛಾವಣಿಯನ್ನು ಬೆಂಬಲಿಸುವ ಕಂಬಗಳನ್ನು ಹೊಂದಿದೆ. ಬದಿಗಳು ತೆರೆದಿರುತ್ತವೆ. ಹಿಂದಿನ ದಿನಗಳಲ್ಲಿ, ''ಕರಣವರ್'' ಎಂಬ ಕುಟುಂಬದ ಮುಖ್ಯಸ್ಥರು ಇಲ್ಲಿ ಕುರ್ಚಿಯ ಪಕ್ಕದಲ್ಲಿ ಪೀಕುದಾನಿಯ (ಸ್ಪಿಟ್ಟೂನ್) ಜೊತೆ ಒರಗುವ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದರು. ಈ ಕುರ್ಚಿಯು ಎರಡೂ ಬದಿಗಳಲ್ಲಿ ಉದ್ದವಾದ ತೋಳಾಶ್ರಯಗಳನ್ನು ಹೊಂದಿರುತ್ತದೆ, ಅಲ್ಲಿ ಕರಣವರ್ ಆರಾಮದಾಯಕ ವಿಶ್ರಾಂತಿಗಾಗಿ ತನ್ನ ಕಾಲುಗಳನ್ನು ಮೇಲಕ್ಕೆತ್ತಿ ಇಡುತ್ತಾನೆ * '''ಚುಟ್ಟು ವರಾಂಡ''' [[ಚಿತ್ರ:Krishnapuram_durbar.jpg|right|thumb|200x200px| ಕೃಷ್ಣಾಪುರಂ ಅರಮನೆಯ ಮರದ ವಿಶಿಷ್ಟ ಕಿಟಕಿಗಳು]] ಪೂಮುಖದಿಂದ, ಚುಟ್ಟು ವೆರಾಂಡಾ ಎಂಬ ತೆರೆದ ಹಾದಿಯ ಮೂಲಕ ಮನೆಯ ಮುಂದೆ ಎರಡೂ ಬದಿಗೆ ಒಂದು ಜಗುಲಿ. ಚುಟ್ಟು ವರಾಂಡವು ಅದರ ಇಳಿಜಾರಿನ ಛಾವಣಿಯಿಂದ ಸಮಾನ ಅಂತರದಲ್ಲಿ ನೇತಾಡುವ ದೀಪಗಳನ್ನು ಹೊಂದಿರುತ್ತದೆ. * '''ಚಾರುಪಾದಿ''' [[ಚಿತ್ರ:Padamanabhapuram_Palace_varanda.jpg|right|thumb|200x200px| ಕೇರಳದ ವಿಶಿಷ್ಟವಾದ ಮರದ ಕಿಟಕಿಗಳು ಮತ್ತು ಚಾರುಪಾದಿ]] ಚುಟ್ಟು ಜಗುಲಿ ಮತ್ತು ಪೂಮುಖಂನ ಬದಿಯಲ್ಲಿ, ಬೆನ್ನಿನ ವಿಶ್ರಾಂತಿಗಾಗಿ ಕೆತ್ತಿದ ಅಲಂಕಾರಿಕ ವಿಶ್ರಾಂತಿ ಮರದ ತುಂಡುಗಳೊಂದಿಗೆ ಮರದ ಬೆಂಚುಗಳನ್ನು ಒದಗಿಸಲಾಗಿದೆ. ಇದನ್ನು ಚಾರುಪಾದಿ ಎನ್ನುತ್ತಾರೆ. ಸಾಂಪ್ರದಾಯಿಕವಾಗಿ ಕುಟುಂಬದ ಸದಸ್ಯರು ಅಥವಾ ಸಂದರ್ಶಕರು ಮಾತನಾಡಲು ಈ ಚಾರುಪಾದಿಯ ಮೇಲೆ ಕುಳಿತುಕೊಳ್ಳುತ್ತಿದ್ದರು * '''ಅಂಬಲ್ ಕುಲಂ (ಕೊಳ)''' [[ಚಿತ್ರ:തൃപ്പൂണിത്തുറ_ഹിൽ_പാലസിലെ_കുളം.JPG|right|thumb|200x200px| ಪ್ರತಿಯೊಂದು ನಲುಕೆಟ್ಟು ತನ್ನ ಸದಸ್ಯರ ಸ್ನಾನಕ್ಕಾಗಿ ತನ್ನದೇ ಆದ ಕೊಳವನ್ನು ಹೊಂದಿದೆ.]] ಚುಟ್ಟು ವರಾಂಡದ ಕೊನೆಯಲ್ಲಿ ಕಮಲ ಅಥವಾ ಅಂಬಲವನ್ನು ನೆಡುವ ಬದಿಗಳಲ್ಲಿ ಕಲ್ಲುಮಣ್ಣುಗಳಿಂದ ನಿರ್ಮಿಸಲಾದ ಸಣ್ಣ ಕೊಳವಿತ್ತು. ಒಳಗೆ ಸಂಶ್ಲೇಷಿತ ಶಕ್ತಿಯ ಹರಿವಿಗೆ ಜಲಮೂಲಗಳನ್ನು ನಿರ್ವಹಿಸಲಾಗುತ್ತದೆ. * '''ನಡುಮುಟ್ಟಂ''' [[ಚಿತ್ರ:Kerala_courtyard_with_planter.jpg|right|thumb|200x200px| ಕೇರಳದ ನಾಲುಕೆಟ್ಟು ವಿಶಿಷ್ಟವಾದ ನಡುಮುಟ್ಟಂ]] ಸಾಂಪ್ರದಾಯಿಕವಾಗಿ ನಡುಮುಟ್ಟಂ ಅಥವಾ ಮಧ್ಯದ ತೆರೆದ ಅಂಗಳವು ನಾಲುಕೆಟ್ಟು ಪ್ರಧಾನ ಕೇಂದ್ರವಾಗಿದೆ. ಮನೆಯನ್ನು ಅದರ ನಾಲ್ಕು ಬದಿಗಳಲ್ಲಿ ವಿಭಜಿಸುವ ಮನೆಯ ನಿಖರವಾದ ಮಧ್ಯದಲ್ಲಿ ಸಾಮಾನ್ಯವಾಗಿ ಚೌಕಾಕಾರದ ತೆರೆದ ಪ್ರದೇಶವಿದೆ. ಇದರಿಂದಾಗಿ ನಡುಮುಟ್ಟನ್ನು ಹೊಂದುವ ಮೂಲಕ ಮನೆಯ ನಾಲ್ಕು ಕಡೆ ವಿಭಾಗ. ಅದೇ ರೀತಿ ಎಟ್ಟು ಕೆಟ್ತ್ತು ಮತ್ತು ಪತ್ತಿನಾರು ಕೆಟ್ತ್ತುಗಳು ಕ್ರಮವಾಗಿ ಎರಡು ಮತ್ತು ನಾಲ್ಕು ನಡುಮುಟ್ಟಮ್ ಗಳೊಂದಿಗೆ ಸಾಕಷ್ಟು ಅಪರೂಪವಾಗಿವೆ. [[ಚಿತ್ರ:Varikkasseri_Nadumuttam.jpg|right|thumb|200x200px| ಅದರ ಮಧ್ಯದಲ್ಲಿ ಪವಿತ್ರ ತುಳಸಿಯೊಂದಿಗೆ ಸಾಂಪ್ರದಯಿಕಾ ನಡುಮುಟ್ಟಂ]] ನಡುಮುಟ್ಟಂ ಸಾಮಾನ್ಯವಾಗಿ ಆಕಾಶಕ್ಕೆ ತೆರೆದುಕೊಳ್ಳುತ್ತದೆ, ಬಿಸಿಲು ಮತ್ತು ಮಳೆ ಸುರಿಯಲು ಅನುವು ಮಾಡಿಕೊಡುತ್ತದೆ. ಇದು ನೈಸರ್ಗಿಕ ಶಕ್ತಿಗಳನ್ನು ಮನೆಯೊಳಗೆ ಪರಿಚಲನೆ ಮಾಡಲು ಮತ್ತು ಧನಾತ್ಮಕ ಕಂಪನವನ್ನು ಅನುಮತಿಸುತ್ತದೆ. ತುಳಸಿ ಅಥವಾ ಮರವನ್ನು ಸಾಮಾನ್ಯವಾಗಿ ನಡುಮುಟ್ಟಂನ ಮಧ್ಯದಲ್ಲಿ ನೆಡಲಾಗುತ್ತದೆ, ಇದನ್ನು ಪೂಜಿಸಲು ಬಳಸಲಾಗುತ್ತದೆ. ವಾಸ್ತುಶಾಸ್ತ್ರದ ತರ್ಕವು ಮರವು ನೈಸರ್ಗಿಕ ಗಾಳಿ ಶುದ್ಧಿಕಾರಕವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. * '''ಪೂಜಾ ಕೊಠಡಿ''' ಪೂಜಾ ಕೋಣೆ ಮನೆಯ ಈಶಾನ್ಯ ಮೂಲೆಯಲ್ಲಿರಬೇಕು. ವಿಗ್ರಹಗಳನ್ನು ಪೂರ್ವ ಅಥವಾ ಪಶ್ಚಿಮಕ್ಕೆ ಎದುರಾಗಿ ಇರಿಸಬಹುದು ಮತ್ತು ಪ್ರಾರ್ಥನೆ ಮಾಡುವ ವ್ಯಕ್ತಿಯು ಕ್ರಮವಾಗಿ ಪಶ್ಚಿಮ ಅಥವಾ ಪೂರ್ವಕ್ಕೆ ಮುಖ ಮಾಡಬಹುದು. ಪ್ರಸ್ತುತ, ಪೂಜಾ ಕೋಣೆಯ ಗೋಡೆಗಳ ಮೇಲೆ ಮರದ ಫಲಕಗಳನ್ನು ಮಾಡಲಾಗುತ್ತದೆ ಮತ್ತು ಸಾಂಪ್ರದಾಯಿಕ ಪೂಜಾ ಕೊಠಡಿಯನ್ನು ಹೊಂದಲು ಆಸಕ್ತಿ ಹೊಂದಿರುವ ಗ್ರಾಹಕರಿಗೆ ನೀಡಬಹುದಾದ ಪೂಜಾ ಕೋಣೆಗೆ ಪ್ರಮಾಣಿತ ವಿನ್ಯಾಸವಿದೆ. ===== ಪ್ರಮುಖ ಲಕ್ಷಣಗಳು ===== [[ಚಿತ್ರ:Kanakakkunnu_Palace.jpg|right|thumb|200x200px| ಕನಕಕ್ಕುನ್ನು ಅರಮನೆಯ ಹೊರಭಾಗವನ್ನು ಕೇರಳ ಶೈಲಿಯಲ್ಲಿ ಡಚ್ಚರ ಪ್ರಭಾವದಿಂದ ನಿರ್ಮಿಸಲಾಗಿದೆ]] ಸಂಪೂರ್ಣ ಆವರಣ ಗೋಡೆ ಅಥವಾ ಬೇಲಿಯಿಂದ ರಕ್ಷಿಸಲಾಗಿದೆ. ದೇವಾಲಯದ ಗೋಪುರದಂತೆ ಪ್ರವೇಶ ರಚನೆಯನ್ನು (ಪಡಿಪ್ಪುರ) ಕೂಡ ನಿರ್ಮಿಸಬಹುದು. ಮುಖ್ಯ ಮನೆಯಲ್ಲಿ ಅತಿಥಿಗಳು ಅಥವಾ ಸಾಂದರ್ಭಿಕ ಸಂದರ್ಶಕರಿಗೆ ಇದು ಒಂದು ಅಥವಾ ಎರಡು ಕೊಠಡಿಗಳನ್ನು ಹೊಂದಿರಬಹುದು. ಕಾಂಪೌಂಡ್ ಗೋಡೆಯೊಳಗಿನ ಮರಗಳು ಮತ್ತು ಮಾರ್ಗಗಳ ಸ್ಥಳ ಸೇರಿದಂತೆ ವಿವಿಧ ಕಟ್ಟಡಗಳ ಸ್ಥಾನ ಮತ್ತು ಗಾತ್ರಗಳನ್ನು ಸಾಂಪ್ರದಾಯಿಕ ಪಠ್ಯಗಳಲ್ಲಿ ನಿರ್ಧರಿಸಿದಂತೆ ವಾಸ್ತು ವಿಶ್ಲೇಷಣೆಯಿಂದ ನಿರ್ಧರಿಸಲಾಗುತ್ತದೆ. ಈ ವಿಶ್ಲೇಷಣೆಯು ವಾಸ್ತುಪುರುಷ ಮಂಡಲದ ಪರಿಕಲ್ಪನೆಯನ್ನು ಒಳಗೊಂಡಿತ್ತು, ಇದರಲ್ಲಿ ಸ್ಥಳ (ವಾಸ್ತು) ಅನ್ನು ವಿವಿಧ ದೇವತೆಗಳು (ದೇವತೆ) ನೆಲೆಸಿರುವ ಹಲವಾರು ಭಾಗಗಳಾಗಿ (ಪದಂ) ವಿಂಗಡಿಸಲಾಗಿದೆ ಮತ್ತು ಅನುಮಾನಾಸ್ಪದ ರಚನೆಗಳನ್ನು ಇರಿಸಲು ಸೂಕ್ತವಾದ ಭಾಗಗಳನ್ನು ಆಯ್ಕೆ ಮಾಡಲಾಗಿದೆ. ಜ್ಯೋತಿಷ್ಯ ಮತ್ತು ಅತೀಂದ್ರಿಯ ವಿಜ್ಞಾನಗಳೊಂದಿಗೆ ತಾಂತ್ರಿಕ ವಿಷಯಗಳನ್ನು ಸಂಯೋಜಿಸಿ ಕಲಿತ ವಿಶ್ವಕರ್ಮ ಸ್ಥಪತಿಗಳು (ಮಾಸ್ಟರ್ ಬಿಲ್ಡರ್ಸ್) ಸ್ಥಳ (ವಾಸ್ತು) ಯೋಜನೆ ಮತ್ತು ಕಟ್ಟಡ ವಿನ್ಯಾಸವನ್ನು ಮಾಡಿದರು. ಕೇರಳದ ವಿವಿಧ ಭಾಗಗಳಲ್ಲಿ ನಾಲುಕೆಟ್ಟು ಮಾದರಿಯ ಹಲವಾರು ಕಟ್ಟಡಗಳಿವೆ, ಆದರೆ ಅವುಗಳಲ್ಲಿ ಹಲವು ಕಳಪೆ ನಿರ್ವಹಣೆಯಲ್ಲಿವೆ. ಬದಲಾಗುತ್ತಿರುವ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳು ದೊಡ್ಡ ನಾಲುಕೆಟ್ಟು ಕೇಂದ್ರೀಕೃತವಾದ ಅವಿಭಕ್ತ-ಕುಟುಂಬ ವ್ಯವಸ್ಥೆಯನ್ನು ವಿಭಜಿಸಿವೆ. ಆರ್ಯ ವೈದ್ಯಶಾಲಾಗೆ ಸೇರಿದ ಕೊಟ್ಟಕ್ಕಲ್‌ನಲ್ಲಿರುವ ಕೈಲಾಸ ಮಂದಿರವು ಮೂರು ಅಂತಸ್ತಿನ ನಾಲುಕೆಟ್ಟು ಸಂಕೀರ್ಣಕ್ಕೆ ಒಂದು ನಿಂತಿರುವ ಉದಾಹರಣೆಯಾಗಿದೆ. ಈ ಪ್ರಕಾರದ ಅತ್ಯುತ್ತಮ ಸಂರಕ್ಷಿತ ಉದಾಹರಣೆಗಳೆಂದರೆ ಕೊಚ್ಚಿಯಲ್ಲಿರುವ ಮಟ್ಟಂಚೇರಿ ಅರಮನೆ ಮತ್ತು ಕನ್ಯಾಕುಮಾರಿ ಬಳಿಯ ಪದ್ಮನಾಭಪುರಂ ಅರಮನೆಯ ತೈಕೊಟ್ಟಾರಂ. ನಾಲುಕೆಟ್ಟು ಮಾದರಿಯ ಕಟ್ಟಡಗಳು ಅನೇಕ ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಕಂಡುಬರುತ್ತವೆ, ಪ್ರಮುಖ ವ್ಯಕ್ತಿಗಳು ಇಲ್ಲಿ ನೆಲಸಿ ದ್ದಾರೆ. ಸಾಮಾನ್ಯ ಜನಸಂಖ್ಯೆಯ ಕಟ್ಟಡಗಳು ಚಿಕ್ಕದಾಗಿರುತ್ತವೆ ಮತ್ತು ರೂಪದಲ್ಲಿ ಸರಳವಾಗಿರುತ್ತವೆ ಆದರೆ ಅವನ್ನು ಮೂಲತಃ ನಾಲುಕೆಟ್ಟುಗಳಿಂದ ಪಡೆಯಲಾಗಿದೆ. ನಾಲುಕೆಟ್ಟು ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಸಭಾಂಗಣಗಳ ಸಂಯೋಜನೆಯಾಗಿದ್ದು, ಅಂಗಣ ಅಥವಾ ಅಂಗನವನ್ನು ಕೇಂದ್ರೀಕರಿಸಿ ನಾಲ್ಕು ಸಭಾಂಗಣಗಳಲ್ಲಿ ಯಾವುದಾದರೂ ಒಂದನ್ನು (ಏಕಸಲ), ಎರಡು (ದ್ವಿಶಾಲ) ಅಥವಾ ಮೂರು (ತ್ರಿಸಲ) ಸಂಕೀರ್ಣವನ್ನು ಅಗತ್ಯಗಳಿಗೆ ಅನುಗುಣವಾಗಿ ನಿರ್ಮಿಸಬಹುದು. . ಕೇರಳದಲ್ಲಿ ಸಾಮಾನ್ಯವಾಗಿ ಕಂಡುಬರುವ ಪ್ರಕಾರವೆಂದರೆ ಪೂರ್ವ ಅಥವಾ ಉತ್ತರಕ್ಕೆ ಎದುರಾಗಿರುವ ಏಕಸಲ. ಅಂಗನದ ಪಶ್ಚಿಮ ಮತ್ತು ದಕ್ಷಿಣ ಭಾಗಗಳಲ್ಲಿ ನೆಲೆಗೊಂಡಿರುವುದರಿಂದ ಅವುಗಳನ್ನು ಕ್ರಮವಾಗಿ ಪಶ್ಚಿಮ ಸಭಾಂಗಣ (ಪಡಿಂಜಟ್ಟಿನಿ) ಮತ್ತು ದಕ್ಷಿಣ ಸಭಾಂಗಣ (ತೆಕ್ಕಿಣಿ) ಎಂದು ಕರೆಯಲಾಗುತ್ತದೆ. ಏಕಸಲದ ಪ್ರಮುಖ ಘಟಕವು ಸಾಮಾನ್ಯವಾಗಿ ಮುಂಭಾಗದ ಮಾರ್ಗಕ್ಕೆ ಸಂಪರ್ಕ ಹೊಂದಿದ ಮೂರು ಕೋಣೆಗಳನ್ನು ಒಳಗೊಂಡಿದೆ. ಮಧ್ಯದ ಕೋಣೆಯನ್ನು ಪ್ರಾರ್ಥನಾ ಕೊಠಡಿ ಮತ್ತು ಧಾನ್ಯದ ಅಂಗಡಿಯಾಗಿ ಬಳಸಲಾಗುತ್ತದೆ ಮತ್ತು ಎರಡು ಬದಿಯ ಕೋಣೆಗಳನ್ನು ವಾಸಿಸುವ ಕೋಣೆಗಳಾಗಿ ಬಳಸಲಾಗುತ್ತದೆ. ಪ್ರಮುಖ ಘಟಕವನ್ನು ಮುಂಭಾಗದ ಹಾದಿಯಲ್ಲಿರುವ ಕಡಿದಾದ ಮೆಟ್ಟಿಲುಗಳೊಂದಿಗೆ ಮೇಲಿನ ಮಹಡಿಗೆ ಏರಿಸಬಹುದು. ಅಡುಗೆ, ಊಟ, ಹೆಚ್ಚುವರಿ ಮಲಗುವ ಕೋಣೆಗಳು ಮತ್ತು ಅತಿಥಿಗಳನ್ನು ಸ್ವೀಕರಿಸಲು ಮುಂಭಾಗದ ಸಭಾಂಗಣ. ಇತರ ಚಟುವಟಿಕೆಗಳಿಗಾಗಿ ಪಕ್ಕದ ಕೋಣೆಗಳನ್ನು ಸೇರಿಸುವ ಮೂಲಕ ಕಟ್ಟಡವನ್ನು ಎಲ್ಲಾ ನಾಲ್ಕು ಬದಿಗಳಲ್ಲಿಯೂ ಅಡ್ಡಲಾಗಿ ವಿಸ್ತರಿಸಬಹುದು. ಚಿರಕ್ಕಡವುನಲ್ಲಿರುವ ಚಪ್ಪಮಟ್ಟಂ ತರವಾಡು ವಿಸ್ತೃತ ಏಕಸಲದ ಶಾಸ್ತ್ರೀಯ ಉದಾಹರಣೆಯಾಗಿದೆ. ಅಗತ್ಯವಿದ್ದಲ್ಲಿ ದನಗಳ ಸಾಕಾಣಿಕೆಗೆ ಪೂರಕ ಕಟ್ಟಡಗಳು, ಕೊಟ್ಟಿಗೆ, ತೊಟ್ಟಿಗಳ ಬಳಿ ಸ್ನಾನದ ಕೋಣೆಗಳು, ಅತಿಥಿಗಳಿಗಾಗಿ ಸಣ್ಣ ಹೊರಕೋಣೆ, ಗುಡಿಸಲುಗಳು ಇತ್ಯಾದಿಗಳನ್ನು ಏಕಸಾಲಾ ಒದಗಿಸಬಹುದು. ಅಂತಹ ವಿಸ್ತರಣೆಯಿಂದ ಕಟ್ಟಡವು ಜಾಗದಲ್ಲಿ ನಾಲುಕೆಟ್ಟುಗಿಂತ ದೊಡ್ಡದಾಗಬಹುದು, ಆದರೆ ಅದರ ಮೂಲ ಘಟಕವನ್ನು ಉಲ್ಲೇಖಿಸಿ ಅದನ್ನು ಇನ್ನೂ ಏಕಸಲ ಎಂದು ವರ್ಗೀಕರಿಸಲಾಗಿದೆ. ವಾಸ್ತುವಿದ್ಯಾ ಪಠ್ಯಗಳು ವಿವಿಧ ವರ್ಗಗಳಿಗೆ ಸೂಕ್ತವಾದ ವಿವಿಧ ಮನೆಗಳ ಆಯಾಮಗಳನ್ನು ಸೂಚಿಸುತ್ತವೆ. ಅವರು ಕಟ್ಟಡದ ವಿವಿಧ ಭಾಗಗಳಿಗೆ ಮಾಪನಗಳ ಅನುಪಾತದ ವ್ಯವಸ್ಥೆಯನ್ನು ಮೂಲ ಘಟಕದ ಪರಿಧಿಯ (ಚುಟ್ಟು) ಆಧಾರದ ಮೇಲೆ ನೀಡುತ್ತಾರೆ. ಈ ಆಯಾಮದ ವ್ಯವಸ್ಥೆಯ ವೈಜ್ಞಾನಿಕ ಆಧಾರವನ್ನು ಆಧುನಿಕ ಅಧ್ಯಯನಗಳು ಇನ್ನೂ ತಿಳಿಯಬೇಕಾಗಿದೆ; ಆದಾಗ್ಯೂ ವ್ಯವಸ್ಥೆಯು ಸಾಂಪ್ರದಾಯಿಕ ಲೆಕಾಚಾರದ ವಿಧಾನಗಳ ಮೇಲೆ ಉತ್ತಮವಾಗಿ ಸ್ಥಾಪಿತವಾಗಿದೆ ಮತ್ತು ಎಲ್ಲಾ ಗಾತ್ರದ ಕಟ್ಟಡಗಳಿಗೆ ಕಟ್ಟುನಿಟ್ಟಾಗಿ ಒಪ್ಪುತ್ತದೆ. ಕೇರಳದಾದ್ಯಂತ ಮತ್ತು ವಿಶೇಷವಾಗಿ ಸಾಂಪ್ರದಾಯಿಕ ಸ್ತಪಥಿಗಳ ನಿಯಂತ್ರಣದಲ್ಲಿ ಕಟ್ಟಡ ಚಟುವಟಿಕೆಗಳನ್ನು ನಡೆಸುತ್ತಿರುವ ಹಳ್ಳಿಗಳಲ್ಲಿ, ಈ ವ್ಯವಸ್ಥೆಯು ಇನ್ನೂ ಜೀವಂತ ಅಭ್ಯಾಸವಾಗಿದೆ, ಆದರೂ ಅದು 'ಆಧುನಿಕ ವಾಸ್ತುಶಿಲ್ಪ'ದ ಪ್ರಭಾವದಿಂದ ಕಣ್ಮರೆಯಾಗಲು ಪ್ರಾರಂಭಿಸಿದೆ. ===== ನಾಲುಕೆಟ್ಟು ವಿಧಗಳು ===== ನಲುಕೆಟ್ಟುಗಳನ್ನು ರಚನೆಯ ಪ್ರಕಾರ ಮತ್ತು ಅದರ ನಿವಾಸಿಗಳ ಜಾತಿಯ ಆಧಾರದ ಮೇಲೆ ಪ್ರತ್ಯೇಕಿಸಬಹುದು. ====== ರಚನೆಯ ಆಧಾರದ ಮೇಲೆ ====== [[ಚಿತ್ರ:Traditional_Kerala_house_in_Mattanur.jpg|right|thumb| ಮಟ್ಟನೂರಿನಲ್ಲಿರುವ ಎಟ್ಟುಕೆಟ್ಟು ವಾಸ್ತುಶಿಲ್ಪವನ್ನು ನೋಡುತ್ತಿರುವ ಕೊರಿಯನ್ ಪ್ರವಾಸಿಗರು]] ನಾಲುಕೆಟ್ಟುಗಳನ್ನು ಪ್ರಾಥಮಿಕವಾಗಿ ಅವುಗಳ ರಚನೆಯ ಆಧಾರದ ಮೇಲೆ ಪ್ರತ್ಯೇಕಿಸಲಾಗಿದೆ. ಸಾಂಪ್ರದಾಯಿಕವಾಗಿ ನಲುಕೆಟ್ಟು ಒಂದು ಪ್ರಾಂಗಣವನ್ನು ಹೊಂದಿದ್ದು ಅದರ ಸುತ್ತಲೂ ನಿರ್ದಿಷ್ಟ ದಿಕ್ಕುಗಳಲ್ಲಿ ೪ ಬ್ಲಾಕ್‌ಗಳು/ಹಾಲ್‌ಗಳನ್ನು ನಿರ್ಮಿಸಲಾಗಿದೆ. ಆದಾಗ್ಯೂ ಕೆಲವು ನಲುಕೆಟ್ಟುಗಳು ೨ ಅಂಗಳಗಳನ್ನು ಹೊಂದಿವೆ, ಇವುಗಳನ್ನು ಎಂಟುಕೆಟ್ಟು (೮ ನಿರ್ಬಂಧಿಸಿದ ರಚನೆ) ಎಂದು ಕರೆಯಲಾಗುತ್ತದೆ ಏಕೆಂದರೆ ಅವುಗಳು ಅಷ್ಟ ದಿಕ್ಕುಗಳಲ್ಲಿ ಒಟ್ಟು ೮ ಬ್ಲಾಕ್ಗಳನ್ನು ಹೊಂದಿವೆ. ಕೆಲವು ಸೂಪರ್ ರಚನೆಗಳು ೪ ಅಂಗಳಗಳನ್ನು ಹೊಂದಿದ್ದು, ಅದನ್ನು ನಂತರ ಪತಿನಾರುಕೆಟ್ಟು (೧೬ ನಿರ್ಬಂಧಿಸಿದ ರಚನೆ) ಎಂದು ಕರೆಯಲಾಗುತ್ತದೆ. ನಾಲುಕೆಟ್ಟುಗಳು ಮತ್ತು ಎಂಟುಕೆಟ್ಟುಗಳು ಹೆಚ್ಚು ಸಾಮಾನ್ಯವಾಗಿದ್ದರೆ, ಪತ್ತಿನಾರುಕೆಟ್ಟುಗಳು ಅದರ ಅಗಾಧ ಗಾತ್ರದ ಕಾರಣದಿಂದಾಗಿ ಅತ್ಯಂತ ಅಪರೂಪ. ಅಂತೆಯೇ ನಾಲುಕೆಟ್ಟುಗಳನ್ನು ಅವುಗಳ ಎತ್ತರ ಮತ್ತು ಮಹಡಿಗಳ ಸಂಖ್ಯೆಯ ಆಧಾರದ ಮೇಲೆ ಪ್ರತ್ಯೇಕಿಸಬಹುದು. ಕೆಲವು ನಾಲುಕೆಟ್ಟುಗಳು ಒಂದೇ ಅಂತಸ್ತಿನ ಮತ್ತು ಸಂಪೂರ್ಣವಾಗಿ ಮರದಿಂದ ಮಾಡಲ್ಪಟ್ಟಿದೆ. ಇತರ ನಾಲುಕೆಟ್ಟುಗಳು ಎರಡು ಅಂತಸ್ತಿನ ಅಥವಾ ಕೆಲವೊಮ್ಮೆ ಮೂರು ಅಂತಸ್ತಿನ ಮತ್ತು ಕೆಂಪುಕಲ್ಲು (ಲ್ಯಾಟರೈಟ್) ಮತ್ತು ಮಣ್ಣಿನ ಮಿಶ್ರಣವನ್ನು ಗೋಡೆಗಳಾಗಿ ಹೊಂದಿರುತ್ತವೆ. ====== ಜಾತಿ ಆಧಾರಿತ ====== ನಾಲುಕೆಟ್ಟುಗಳಿಗೆ ಬಳಸುವ ನಿಜವಾದ ಪದಗಳು ಅದರ ನಿವಾಸಿಗಳ ಜಾತಿ ಮತ್ತು ಸಾಮಾಜಿಕ ಸ್ಥಾನಮಾನದ ಆಧಾರದ ಮೇಲೆ ಭಿನ್ನವಾಗಿರುತ್ತವೆ. * ನಂಬೂದಿರಿ ಸಮುದಾಯಗಳಿಗೆ, ಅವರ ನಿವಾಸಗಳನ್ನು ''ಇಲ್ಲಮ್'' ಎಂದು ಕರೆಯಲಾಗುತ್ತದೆ * [[ನಾಯರ್|ನಾಯರ್‌ಗಳು]] ಮತ್ತು ಇತರ ಸಾಮಂತರಿಗೆ, ಹೆಚ್ಚಿನ ನಲುಕೆಟ್ಟುಗಳನ್ನು ''ತರವಾಡು'' ಎಂದು ಕರೆಯಲಾಗುತ್ತದೆ. * ಸಾಮಂತ ಕ್ಷತ್ರಿಯರಿಗೆ, ಅವರ ನಿವಾಸಗಳನ್ನು ''ಕೋವಿಲಕೋಮ್‌ಗಳು'' ಮತ್ತು ''ಕೊಟ್ಟಾರಂಗಳು'' ಎಂದು ಉಲ್ಲೇಖಿಸಲಾಗುತ್ತದೆ * ಸಿರಿಯನ್ ಕ್ರಿಶ್ಚಿಯನ್ನರಿಗೆ, ಅವರ ನಿವಾಸಗಳನ್ನು ''ಮೇಡಸ್'' ಮತ್ತು ''ವೀಡುಸ್'' ಎಂದು ಕರೆಯಲಾಗುತ್ತದೆ === ಸಾರ್ವಜನಿಕ ರಚನೆಗಳ ವಾಸ್ತುಶಿಲ್ಪ === [[ಚಿತ್ರ:Kavannayil_tharavaadu(ancestral_home)_Thelakkad.jpg|thumb| ಕವನ್ನಯಿಲ್ ತರವಾಡು ತೇಲಕ್ಕಾಡ್. ಪೆರಿಂತಲ್ಮನ್ನಾ, ಮಲಪ್ಪುರಂ ಜಿಲ್ಲೆ, ಕೇರಳ, ಭಾರತ]] ಭಾರತದ ಇತರ ಭಾಗಗಳಿಗಿಂತ ಭಿನ್ನವಾಗಿ ಮತ್ತು ಹೊರಗಿನ ರಾಜಪ್ರಭುತ್ವದ ದಿನಗಳಲ್ಲಿ ಹೆಚ್ಚಿನ ಆಡಳಿತಾತ್ಮಕ ಕಾರ್ಯಗಳನ್ನು ಅರಮನೆ ಸಂಕೀರ್ಣಗಳ ಆವರಣದಲ್ಲಿ ನಡೆಸಲಾಯಿತು. ಆದ್ದರಿಂದ ಸ್ವತಂತ್ರ ಜಾತ್ಯತೀತ ಸಾರ್ವಜನಿಕ ರಚನೆಗಳ ಪರಿಕಲ್ಪನೆ ಮತ್ತು ಅದರ ವಾಸ್ತುಶಿಲ್ಪವು ೧೭ ನೇ ಶತಮಾನದ ನಂತರದ ಭಾಗದಲ್ಲಿ ವಿಕಸನಗೊಂಡಿತು, ವಿಶೇಷವಾಗಿ ಕೇರಳದಲ್ಲಿ ವಸಾಹತುಶಾಹಿ ಶಕ್ತಿಗಳು ನೀಡಿದ ಕೊಡುಗೆಗಳಿಂದಾಗಿ. ಮನೆ ವಸತಿ ಯಿಂದ ದೂರವಿರುವ ಸ್ವತಂತ್ರ ಕಚೇರಿ ಸಂಕೀರ್ಣಗಳನ್ನು ಮೊದಲು ಪರಿಚಯಿಸಿದವರು ಪೋರ್ಚುಗೀಸರು. ಸುರಕ್ಷತಾ ಮುನ್ನೆಚ್ಚರಿಕೆಗಳಾಗಿ ಗೋದಾಮುಗಳು ಮತ್ತು ಅದರ ಸಂಬಂಧಿತ ಕಚೇರಿಗಳನ್ನು ವಸತಿಯಿಂದ ದೂರವಿಡುವ ಅಗತ್ಯತೆಯಿಂದಾಗಿ ಇದು ಸಂಭವಿಸಿದೆ. ಹದಿನೇಳರಿಂದ ಹತ್ತೊಂಬತ್ತನೇ ಶತಮಾನದ ಅವಧಿಯಲ್ಲಿ ಕೇರಳದ ಸಾರ್ವಜನಿಕ ವಾಸ್ತುಶಿಲ್ಪದ ಬೆಳವಣಿಗೆಯು ಯುರೋಪಿಯನ್ ಶೈಲಿಯಿಂದ ಹೆಚ್ಚು ಪ್ರಭಾವಿತವಾಗಿತ್ತು. ಆರಂಭಿಕ ಹಂತಗಳಲ್ಲಿ ಪೋರ್ಚುಗೀಸ್ ಮತ್ತು ಡಚ್ಚರ ಪ್ರಭಾವವು ಹೆಚ್ಚು ಪ್ರಧಾನವಾಗಿತ್ತು. ಪೋರ್ಚುಗೀಸ್ ವಾಸ್ತುಶಿಲ್ಪಿ ಥಾಮಸ್ ಫೆರ್ನಾಂಡಿಸ್ ಕೊಚ್ಚಿ, ಕೋಝಿಕ್ಕೋಡ್ ಮತ್ತು ಕಣ್ಣೂರಿನಲ್ಲಿ ಕೋಟೆಗಳು, ಗೋದಾಮುಗಳು ಮತ್ತು ಬಂಗಲೆಗಳನ್ನು ನಿರ್ಮಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ವಿಸ್ತರಿಸಿದ ಮಹಡಿಗಳು, ಗೋಥಿಕ್ ಕಮಾನುಗಳು ಮತ್ತು ಎರಕಹೊಯ್ದ-ಕಬ್ಬಿಣದ ಕಿಟಕಿ ಸರಳುಗಳ ಕೆಲಸಗಳು ಪೋರ್ಚುಗೀಸ್ ನಿರ್ಮಾಣದಿಂದ ಕೇರಳದ ವಾಸ್ತುಶಿಲ್ಪಕ್ಕೆ ವರ್ಗಾಯಿಸಲ್ಪಟ್ಟ ಕೆಲವು ವೈಶಿಷ್ಟ್ಯಗಳಾಗಿವೆ. ಹಲವಾರು ಯುರೋಪಿಯನ್ ಶೈಲಿಯ ಕೋಟೆಗಳು ಮತ್ತು ಖಾಸಗಿ ವಸತಿ ವಿಲ್ಲಾಗಳನ್ನು ಹೊರತುಪಡಿಸಿ ಪೋರ್ಚುಗೀಸರು [[ಕೊಚ್ಚಿ ಕೋಟೆ ಪ್ರದೇಶ|ಫೋರ್ಟ್ ಕೊಚ್ಚಿನ್]] ಪ್ರದೇಶದಲ್ಲಿ ೨೦೦೦ ಕ್ಕೂ ಹೆಚ್ಚು ಕಚೇರಿ ಮತ್ತು ಗೋದಾಮಿನ ಸಂಕೀರ್ಣಗಳನ್ನು ನಿಯೋಜಿಸಿದ್ದಾರೆ. ಹದಿನೆಂಟನೇ ಶತಮಾನದ ವೇಳೆಗೆ ಬ್ರಿಟಿಷ್ ಶೈಲಿಯು, ಒಂದು ಕಡೆ ಬ್ರಿಟಿಷ್ ಆಡಳಿತಗಾರರು ನೇರವಾಗಿ ನಡೆಸಿದ ಆಧುನಿಕ ನಿರ್ಮಾಣಗಳ ಪರಿಣಾಮವಾಗಿ ಕೇರಳದಲ್ಲಿ ಜನಪ್ರಿಯವಾಯಿತು ಮತ್ತು ರಾಜಪ್ರಭುತ್ವದ ವರ್ಗ ಮತ್ತು ಶ್ರೀಮಂತರು ಮತ್ತೊಂದೆಡೆ ಪಾಶ್ಚಿಮಾತ್ಯ ವಸ್ತುಗಳ ಫ್ಯಾಷನ್. ವಾಸ್ತುಶಿಲ್ಪದ ಕೆಲಸವನ್ನು ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳು ಮಾರ್ಗದರ್ಶನ ಮಾಡಿದರು, ಅವರ ವಾಸ್ತುಶಿಲ್ಪ ಶೈಲಿಯ ಜ್ಞಾನವು ಮೂಲಭೂತವಾಗಿ ನವೋದಯ ವಾಸ್ತುಶಿಲ್ಪಿಗಳ ಮೇಲಿನ ಸಾಂಪ್ರದಯಿಕ ಪುಸ್ತಕಗಳಾದ ವಿಟ್ರುವಿಯಸ್, ಆಲ್ಬರ್ಟಿ ಮತ್ತು ಪಲ್ಲಾಡಿಯೊಗೆ ಸೀಮಿತವಾಗಿದೆ ಮತ್ತು ಸಾಂಪ್ರದಾಯಿಕ ಮೇಸ್ತ್ರಿಗಳು ಮತ್ತು ಬಡಗಿಗಳ ಸ್ಥಳೀಯ ಜ್ಞಾನದಿಂದ ಕಾರ್ಯಗತಗೊಳಿಸಲಾಗಿದೆ. ಒಂದರ್ಥದಲ್ಲಿ ಇದು ಪುರಾತನ ಕರಕುಶಲ ಮತ್ತು ನವ-ಶಾಸ್ತ್ರೀಯ ನಿರ್ಮಾಣ ಅಗತ್ಯಗಳ ರಾಜಿಯಾಗಿತ್ತು. ಭಾರತದಲ್ಲಿನ ಆರಂಭಿಕ ಯುರೋಪಿಯನ್ ಕೆಲಸದ ಗಮನಾರ್ಹ ಲಕ್ಷಣವೆಂದರೆ ಪಶ್ಚಿಮದ ಮಿಲಿಟರಿ, ರಾಜಕೀಯ ಮತ್ತು ಸಾಂಸ್ಕೃತಿಕ ಶ್ರೇಷ್ಠತೆಯನ್ನು ಪ್ರದರ್ಶಿಸುವ ಪ್ರವೃತ್ತಿ. ಗ್ರೀಕ್ ಮತ್ತು ರೋಮನ್ ಪ್ರಾಚೀನತೆಯನ್ನು ಪಶ್ಚಿಮದ ಶ್ರೀಮಂತ ಪರಂಪರೆ ಎಂದು ಪರಿಗಣಿಸಲಾಗಿದೆ ಮತ್ತು ಸಾರ್ವಜನಿಕ ಕಟ್ಟಡಗಳು, ನಗರದ ಸಭಾಂಗಣಗಳು, ಆಸ್ಪತ್ರೆಗಳು, ರೈಲು ನಿಲ್ದಾಣಗಳು, ಕಾಲೇಜುಗಳು ಇತ್ಯಾದಿಗಳಿಗೆ ತ್ರಿಕೋನ ಕಮಾನುಗಳು ಮತ್ತು ಗುಮ್ಮಟಗಳನ್ನು ಹೊಂದಿರುವ ಕಂಬಗಳ ಶ್ರೇಷ್ಠ ರಚನೆಗಳನ್ನು ಇಲ್ಲಿ ನೋಡಬಹುದಾಗಿದೆ. . ದೊಡ್ಡ ಆಯಾಮದ ನೆಲ ಅಂತಸ್ತು ಮತ್ತು ಮಹಡಿಗಳ ಪ್ರಾಬಲ್ಯದ ಅಭಿವ್ಯಕ್ತಿ ಕಾಣಬರುತ್ತಿತ್ತು. ಅದೇ ಸಮಯದಲ್ಲಿ ಸಾಂಪ್ರದಯಿಕ ಪಾಶ್ಚಾತ್ಯ ಶೈಲಿಯ ಶುದ್ಧತೆಯು ಎಲ್ಲಾ ರೀತಿಯ ಕಟ್ಟಡಗಳಲ್ಲಿ ವಿವಿಧ ರೀತಿಯ ಕಂಬಗಳನ್ನು ಮಿಶ್ರಣ ಮಾಡುವ ಮೂಲಕ ಶೈಲಿಯ ಪರಿಣಾಮಕ್ಕೆ ದಾರಿ ಮಾಡಿಕೊಟ್ಟಿತು. ಉದಾಹರಣೆಗೆ, ಕೊನೆಯ ಅಂತಸ್ತನ್ನು ಸಾರ್ವಜನಿಕ ಕಟ್ಟಡಗಳು ಮತ್ತು ನಿವಾಸಗಳಲ್ಲಿ ನೆಲ ಅಂತಸ್ತು ಕ್ರಮದೊಂದಿಗೆ ಬೆರೆಸಿ ಬಳಸಲಾಗುತ್ತಿತ್ತು. ಆದಾಗ್ಯೂ, ವಸ್ತುಗಳು ಮತ್ತು ಹವಾಮಾನದ ಮಿತಿಗಳಿಂದಾಗಿ ಕೇರಳದಲ್ಲಿ ಈ ಪ್ರವೃತ್ತಿಯು ತುಂಬಾ ನಿಧಾನವಾಗಿದೆ. ಕಲ್ಲಿನ ಕೆಲಸಕ್ಕಾಗಿ ಇಂಡೋ-ಯುರೋಪಿಯನ್ ಕೆಲಸದ ಮಾಧ್ಯಮವು ಲ್ಯಾಟರೈಟ್ ಮತ್ತು ಸುಣ್ಣದ ಸಾರಣೆಯಾಗಿ ಉಳಿಯಿತು. ರೈಲ್ವೆ ವಸತಿಸಮುಚ್ಚಯದಿಂದ ಸರ್ಕಾರಿ ಕಚೇರಿಗಳವರೆಗೆ (ಉದಾಹರಣೆಗೆ ಹಳೆಯ ಹುಜೂರ್ ಕಛೇರಿ - ಕಲೆಕ್ಟರೇಟ್, ಕೋಝಿಕ್ಕೋಡ್) ಅನೇಕ ಸಂದರ್ಭಗಳಲ್ಲಿ ತೆರೆದ ಲ್ಯಾಟರೈಟ್‌ನ ಬಳಕೆಯ ಸಂಭಾವ್ಯತೆಯನ್ನು ಮಾಡಲಾಗಿದೆ. ಅಮೃತಶಿಲೆಯ ಅಚ್ಚ ಬಿಳಿ ಕಟ್ಟಡಗಳನ್ನು ರಚಿಸಲು ಸುಣ್ಣದ ಸಾರಣೆ ಮತ್ತು ಪೂರ್ಣಗೊಳಿಸುವಿಕೆಯನ್ನು ಸ್ಥಳಗಳ ಆಂತರಿಕ ಗೋಡೆಗಳಿಂದ ಕಟ್ಟಡಗಳ ಹೊರಭಾಗಕ್ಕೆ ವರ್ಗಾಯಿಸಲಾಯಿತು. ಹಳೆಯ ಪ್ರಕಾರದ ಹಂಚನ್ನು ಮಂಗಳೂರು ಮಾದರಿಯ ಹಂಚಿಗೆ ಮತ್ತು ದಪ್ಪ ಹಂಚಿನ ಮೂಲಕ ಬದಲಾಯಿಸಲಾಯಿತು. ಸಾಂಪ್ರದಾಯಿಕ ಪ್ರಕಾರದ ಛಾವಣಿಯ ಚೌಕಟ್ಟನ್ನು ವಿಭಿನ್ನ ರೀತಿಯಲ್ಲಿ ಬದಲಾಯಿಸಲಾಯಿತು. ಇದು ದೊಡ್ಡ ಪ್ರದೇಶಗಳನ್ನು ವ್ಯಾಪಿಸಲು ಸಾಧ್ಯವಾಗುವಂತೆ ಮಾಡಿತು. ಬಹುಶಃ ಹವಾಮಾನದ ಅಗತ್ಯಗಳಿಗೆ ಯುರೋಪಿಯನ್ ಶೈಲಿಯ ರೂಪಾಂತರಗಳು ಮತ್ತು ಸಾಂಪ್ರದಾಯಿಕ ಶೈಲಿಯೊಂದಿಗೆ ಸಂಶ್ಲೇಷಣೆಯು ಬಂಗಲೆಯ ವಾಸ್ತುಶಿಲ್ಪದಲ್ಲಿ ಉತ್ತಮವಾಗಿ ಕಂಡುಬರುತ್ತದೆ. ಬಿಸಿಯಾದ ಆರ್ದ್ರ ವಾತಾವರಣದಲ್ಲಿನ ಸೌಕರ್ಯದ ಅವಶ್ಯಕತೆಯು ಯುರೋಪಿಯನ್ ವಸಾಹತುಗಾರರನ್ನು ಸುತ್ತಲೂ ಜಗಲಿಯೊದಿಗೆ ಎತ್ತರದ ಮೇಲ್ಚಾವಣಿ ಹೊಂದಿರುವ ದೊಡ್ಡ ಕೋಣೆಗಳನ್ನು ಹೊಂದಿರುವ ಕಟ್ಟಡಗಳಿಗೆ ಹೋಗಲು ಪ್ರೇರೇಪಿಸಿತು. ಮೇಲಿನ ಮಹಡಿಯ ಕೋಣೆಗಳಿಗೆ ಬಾಲ್ಕನಿಗಳು ಪೋರ್ಚುಗೀಸ್ ನಿರ್ಮಾಣದಿಂದ ಹುಟ್ಟಿಕೊಂಡ ಅಗತ್ಯ ಲಕ್ಷಣವಾಗಿ ಅಳವಡಿಸಿಕೊಂಡಿವೆ. ಹೊರಾಂಗಣ, ಒಂದು ಕಟ್ಟಡದಿಂದ ಇನ್ನೊಂದು ಕಟ್ಟಡಕ್ಕೆ ಸಾಗಲು ನೆರಳಿನ ಸ್ಥಳವನ್ನು ಸೇರಿಸಲಾಯಿತು. ಬಾಗಿಲುಗಳು ಮತ್ತು ಕಿಟಕಿಗಳ ಘನ ಮರದ ಬದಲಿಗೆ ಜಾರುವ ಬಾಗಿಲುಗಳಾಗಿ ಬದಲಾವಣೆಗೆ ಒಳಗಾಯಿತು - ಚಲನೆಯಲ್ಲಿರುವ ಪಂಕಗಳು - ಗಾಳಿಯ ಪ್ರಸರಣವನ್ನು ಹೆಚ್ಚಿಸುತ್ತದೆ ಮತ್ತು ಏಕಕಾಲದಲ್ಲಿ ಗೌಪ್ಯತೆಯನ್ನು ಒದಗಿಸುತ್ತದೆ. ೧೮೦೦ ರ ಹೊತ್ತಿಗೆ ಮೆರುಗುಗೊಳಿಸಲಾದ ಫಲಕಗಳು ವಿವಿಧ ಆಕಾರದಲ್ಲಿ ಬಂದವು ಮತ್ತು ಬಾಗಿಲುಗಳು ಮತ್ತು ಕಿಟಕಿಗಳ ಮೇಲೆ ಅರ್ಧವೃತ್ತಾಕಾರದ ಪಂಕಗಳು, ಮತ್ತು ಬೆಳಕು ದೇಶೀಯ ಕಟ್ಟಡಗಳ ಸೌಂದರ್ಯದ ಲಕ್ಷಣವಾಯಿತು. ಇಟ್ಟಿಗೆ ಕಮಾನುಗಳು, ಆವೆ ಮಣ್ಣಿನ ತುಂಡುಗಳು ಮತ್ತು ವಿವಿಧ ಬಂಧದ ಮಾದರಿಗಳಲ್ಲಿ ತೆರೆದ ಇಟ್ಟಿಗೆ ಕೆಲಸವು ಜನಪ್ರಿಯವಾಯಿತು. ಕಿಟಕಿಗಳ ದೊಡ್ಡ ಸಂಖ್ಯೆ ಮತ್ತು ದೊಡ್ಡ ಗಾತ್ರದೊಂದಿಗೆ, ಅಲಂಕಾರಿಕ ಆವರಣಗಳಿಂದ ಬೆಂಬಲಿತವಾದ ವಿಸ್ತರಣೆಗಳು ಮತ್ತು ಕಿಟಕಿ ತೆರೆಯುವಿಕೆಯನ್ನು ಮಳೆ ಮತ್ತು ಬಿಸಿಲಿನಿಂದ ರಕ್ಷಿಸಲು ಕಂಬದ ಮಾದರಿಯ ಅಲಂಕಾರವನ್ನು ಸಹ ಪರಿಚಯಿಸಲಾಯಿತು. ಬಂಗಲೆಯ ವಾಸ್ತುಶಿಲ್ಪವನ್ನು ಪೂರ್ಣಗೊಳಿಸಲು ಎರಕಹೊಯ್ದ ಕಬ್ಬಿಣದ ಬೇಲಿಗಳು, ಮೆಟ್ಟಿಲುಗಳು ಮತ್ತು ಇಂಗ್ಲೆಂಡಿನಲ್ಲಿ ತಯಾರಿಸಲಾದ ಕಬ್ಬಿಣದ ಸಳುಗಳನ್ನು ಬಳಸಲಾಯಿತು. ಈ ಸಂಶ್ಲೇಷಣೆಯ ಅತ್ಯುತ್ತಮ ಉದಾಹರಣೆಗಳನ್ನು ತಿರುವನಂತಪುರಂನಲ್ಲಿರುವ ನೇಪಿಯರ್ ವಸ್ತುಸಂಗ್ರಹಾಲಯದಲ್ಲಿ ಮತ್ತು ಅನೇಕ ಸರ್ಕಾರಿ ಬಂಗಲೆಗಳಲ್ಲಿ ಕಾಣಬಹುದು. ವಾಸ್ತವವಾಗಿ ಈ ಹಲವು ವೈಶಿಷ್ಟ್ಯಗಳನ್ನು ಸ್ಥಳೀಯ ಕಟ್ಟಡ ನಿರ್ಮಾಪಕರು ಸರಾಗವಾಗಿ ಅಳವಡಿಸಿಕೊಂಡರು, ಹೆಚ್ಚಿನವರು ಅವುಗಳನ್ನು ಸಾಂಪ್ರದಾಯಿಕ ಅಂಶಗಳೆಂದು ಪರಿಗಣಿಸುತ್ತಾರೆ. ಲೋಕೋಪಯೋಗಿ ಇಲಾಖೆಗಳ ಕಾರ್ಯಗಳು ಈ ರೀತಿಯ ನಿರ್ಮಾಣವನ್ನು ಕೇರಳದಾದ್ಯಂತ ಹರಡಲು ಸಹಾಯ ಮಾಡಿದೆ. ನಿರ್ಮಾಣದ ಪಾಶ್ಚಿಮಾತ್ಯ ಅಭ್ಯಾಸಕ್ಕೆ ಒತ್ತು ನೀಡುವುದರೊಂದಿಗೆ ಎಂಜಿನಿಯರಿಂಗ್ ಶಿಕ್ಷಣದ ಪರಿಚಯವು ಸಾಂಪ್ರದಾಯಿಕ ವಿನ್ಯಾಸ ವಿಧಾನಗಳನ್ನು ಪ್ರಾಯೋಗಿಕವಾಗಿ ಸ್ಥಳಾಂತರಿಸುವ ಈ ಪ್ರವೃತ್ತಿಯನ್ನು ಉತ್ತೇಜಿಸಿದೆ. == ಉಲ್ಲೇಖಗಳು == {{Reflist}} [[ವರ್ಗ:ಕೇರಳ]] rvwzywvbs7b2fg9v8vqnykegr5j5bom 1116637 1116636 2022-08-24T12:06:19Z CommonsDelinker 768 Peruvanam-temple-b.jpg ಹೆಸರಿನ ಫೈಲು Gbawdenರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ. wikitext text/x-wiki [[ಚಿತ್ರ:Poornathrayisa_back_side.JPG|right|thumb| ೧೯೨೧ ರಲ್ಲಿ ಶ್ರೀ ಈಚರಾ ವಾರಿಯರ್‌ರಿಂದ ಮರುವಿನ್ಯಾಸಗೊಳಿಸಲಾದ ತ್ರಿಪುಣಿತೂರದ ಪೂರ್ಣತ್ರಯೀಸ ದೇವಾಲಯದ ಪ್ರವೇಶದ್ವಾರ]] [[ಚಿತ್ರ:Hill_Palace_by_GV-1.JPG|right|thumb| ತ್ರಿಪುನಿತುರಾ ಬೆಟ್ಟದ ಅರಮನೆ, ಇದು ಕೊಚ್ಚಿನ್ ರಾಜರ ಆಡಳಿತ ಕಚೇರಿಯಾಗಿತ್ತು]] '''ಕೇರಳದ ವಾಸ್ತುಶೈಲಿಯು''' ಒಂದು ರೀತಿಯ ವಾಸ್ತುಶಿಲ್ಪ ಶೈಲಿಯಾಗಿದ್ದು, ಇದು ಹೆಚ್ಚಾಗಿ [[ಭಾರತ|ಭಾರತದ]] [[ಕೇರಳ]] ರಾಜ್ಯದಲ್ಲಿ ಕಂಡುಬರುತ್ತದೆ. ಕೇರಳದ ವಾಸ್ತುಶೈಲಿಯು ವಿಶಿಷ್ಟವಾದ ಹಿಂದೂ ದೇವಾಲಯದ ವಾಸ್ತುಶೈಲಿಯಾಗಿದ್ದು, ಇದು ಭಾರತದ ನೈಋತ್ಯ ಭಾಗದಲ್ಲಿ ಹೊರಹೊಮ್ಮಿತು. ಇದು ಸಾಮಾನ್ಯವಾಗಿ [[ದಕ್ಷಿಣ ಭಾರತ|ದಕ್ಷಿಣ ಭಾರತದ]] ಇತರ ಭಾಗಗಳಲ್ಲಿ ಕಂಡು ಬರುವ ದ್ರಾವಿಡ ವಾಸ್ತುಶಿಲ್ಪಕ್ಕೆ ವ್ಯತಿರಿಕ್ತವಾಗಿದೆ. ಕೇರಳದ ವಾಸ್ತುಶೈಲಿಯನ್ನು ಭಾರತೀಯ ವೈದಿಕ ವಾಸ್ತುಶಿಲ್ಪ ವಿಜ್ಞಾನ ([[ವಾಸ್ತುಶಾಸ್ತ್ರ|ವಾಸ್ತು ಶಾಸ್ತ್ರ]]) ಮತ್ತು ದ್ರಾವಿಡ ವಾಸ್ತುಶಿಲ್ಪದ ಒಂದು ಭಾಗದ ಪ್ರಕಾರ ನಿರ್ವಹಿಸಲಾಗಿದೆ/ಅನುಸರಿಸಲಾಗಿದೆ. ಇದು [[ವಾಸ್ತುಶಾಸ್ತ್ರ|ವಾಸ್ತು ಶಾಸ್ತ್ರದ]] ಪ್ರಾಚೀನ ಪುಸ್ತಕಗಳಲ್ಲಿ ಉಲ್ಲೇಖಿಸಲಾದ ಮೂರು ಶೈಲಿಯ ದೇವಾಲಯಗಳಲ್ಲಿ ಒಂದಾಗಿದೆ. ತಂತ್ರಸಮುಚ್ಚಯ, ತಚ್ಚು-ಶಾಸ್ತ್ರ, ಮನುಷ್ಯಾಲಯ -ಚಂದ್ರಿಕಾ ಮತ್ತು ಶಿಲ್ಪರತ್ನಗಳು ಪ್ರಮುಖ ವಾಸ್ತುಶಿಲ್ಪ ವಿಜ್ಞಾನಗಳಾಗಿವೆ. ಅವು ಕೇರಳದ ವಾಸ್ತುಶಿಲ್ಪ ಶೈಲಿಯ ಮೇಲೆ ಗಾಢವಾದ ಪ್ರಭಾವ ಬೀರಿವೆ. ಮನುಷ್ಯಾಲಯ-ಚಂದ್ರಿಕಾ ಎಂಬ, ದೇಶೀಯ ವಾಸ್ತುಶಿಲ್ಪಕ್ಕೆ ಮೀಸಲಾದ ಪ್ರಾಕಾರವು ಕೇರಳದಲ್ಲಿ ತನ್ನ ಬಲವಾದ ಬೇರುಗಳನ್ನು ಹೊಂದಿರುವ ಅಂತಹ ಒಂದು ವಿಜ್ಞಾನವಾಗಿದೆ. == ಮೂಲಗಳು == ಕೇರಳದ ವಾಸ್ತುಶಿಲ್ಪದ ವೈಶಿಷ್ಟ್ಯ, ಅಲ್ಲಿನ ಭೌಗೋಳಿಕ, ಹವಾಮಾನ, ಐತಿಹಾಸಿಕ ಮತ್ತು ಪ್ರಾದೇಶಿಕ ಅಂಶಗಳನ್ನು ಅಭಿವ್ಯಕ್ತಪಡಿಸುತ್ತದೆ. ಭೌಗೋಳಿಕವಾಗಿ ಕೇರಳವು ಭಾರತ ಪರ್ಯಾಯ ದ್ವೀಪದ ಸಮುದ್ರ ತೀರದ ನಡುವೆ ಇರುವ ಕಿರಿದಾದ ಭೂಪ್ರದೇಶವಾಗಿದೆ ಮತ್ತು ಅದರ ಪೂರ್ವದಲ್ಲಿ ಎತ್ತರದ [[ಪಶ್ಚಿಮ ಘಟ್ಟಗಳು]] ಮತ್ತು ಅದರ ಪಶ್ಚಿಮದಲ್ಲಿ ವಿಶಾಲವಾದ [[ಅರಬ್ಬೀ ಸಮುದ್ರ|ಅರೇಬಿಯನ್ ಸಮುದ್ರದ]] ನಡುವೆ ಸೀಮಿತವಾಗಿದೆ. [[ಮಾನ್ಸೂನ್|ಮುಂಗಾರಿನ]] ಸಮೃದ್ಧವಾದ ಮಳೆ ಮತ್ತು ಪ್ರಕಾಶಮಾನವಾದ ಬಿಸಿಲನ್ನು ಪಡೆಯುವ ಈ ಭೂಮಿ ಹಸಿರು ಸಸ್ಯವರ್ಗದ ಮತ್ತು ಪ್ರಾಣಿಗಳಿಂದ ಸಮೃದ್ಧವಾಗಿದೆ. ಈ ಅಸಮತಟ್ಟಾದ ಭೂಪ್ರದೇಶದಲ್ಲಿನ, ಫಲವತ್ತಾದ ತಗ್ಗು ಪ್ರದೇಶಗಳಲ್ಲಿ ಮಾನವ ವಸತಿ ದಟ್ಟವಾಗಿ ಹರಡಿದೆ ಮತ್ತು ಮಾನವ ವಾಸಕ್ಕೆ ಯೋಗ್ಯವಲ್ಲದ ಎತ್ತರದ ಪ್ರದೇಶಗಳ ಕಡೆಗೆ ವಿರಳವಾಗಿ ಹರಡಿದೆ. ಭಾರೀ ಮಳೆಯಿಂದಾಗಿ ಸರೋವರಗಳು, ನದಿಗಳು, [[ಕೇರಳ ಹಿನ್ನೀರು ಪ್ರದೇಶ|ಹಿನ್ನೀರುಗಳು]] ಮತ್ತು ಕೊಳ್ಳಗಳ ರೂಪದಲ್ಲಿ ದೊಡ್ಡ ಜಲಮೂಲಗಳ ಉಗಮವಾಗಿದೆ. ಭಾರೀ ಆರ್ದ್ರತೆ ಮತ್ತು ಕಠಿಣವಾದ ಉಷ್ಣವಲಯದ ಬೇಸಿಗೆಗಳೊಂದಿಗೆ ಆರ್ದ್ರ ಹವಾಮಾನ ಪರಿಸ್ಥಿತಿಗಳನ್ನು ಎದುರಿಸಲು ಬೇಕಾದ ಹವಾಮಾನದ ಅಂಶಗಳು ವಾಸ್ತುಶೈಲಿಯನ್ನು ಅಭಿವೃದ್ಧಿಪಡಿಸುವಲ್ಲಿ ತನ್ನ ಮಹತ್ವದ ಕೊಡುಗೆಯನ್ನು ನೀಡಿವೆ. ಕೇರಳದ ವಾಸ್ತುಶಿಲ್ಪಕ್ಕೆ ಇತಿಹಾಸವು ಕೂಡಾ ತನ್ನದೇ ಆದ ಕೊಡುಗೆಗಳನ್ನು ನೀಡಿದೆ. ಅದರ ಪೂರ್ವದಲ್ಲಿವ ಎತ್ತರದ ಪಶ್ಚಿಮ ಘಟ್ಟಗಳು, ಹಿಂದಿನಿಂದಲೂ ಕೇರಳದ ಮೇಲೆ ನೆರೆಯ ತಮಿಳು ದೇಶಗಳ ಪ್ರಭಾವವನ್ನು ಯಶಸ್ವಿಯಾಗಿ ತಡೆಗಟ್ಟಿದೆ. ಪಶ್ಚಿಮ ಘಟ್ಟಗಳು ಕೇರಳವನ್ನು ಭಾರತೀಯ ಸಾಮ್ರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ರತ್ಯೇಕಿಸಿದರೆ, ಅದರ ಪಶ್ಚಿಮದಲ್ಲಿ [[ಅರಬ್ಬೀ ಸಮುದ್ರ|ಅರೇಬಿಯನ್ ಸಮುದ್ರದ]] ಇರುವಿಕೆಯು, ಕೇರಳದ ಪ್ರಾಚೀನ ಜನರ ನಡುವೆ ಈಜಿಪ್ಟಿನವರು, ರೋಮನ್ನರು, ಅರಬ್ಬರು ಮುಂತಾದ ಪ್ರಮುಖ ಸಮುದ್ರ ನಾಗರಿಕತೆಗಳೊಂದಿಗೆ ನಿಕಟ ಸಂಪರ್ಕವನ್ನು ತಂದಿತು. ಕೇರಳದ ಶ್ರೀಮಂತ ಮಸಾಲೆ ಕೃಷಿಗಳು ಆಧುನಿಕ ಕಾಲದವರೆಗೂ ಕೇರಳವನ್ನು ಜಾಗತಿಕ ಕಡಲ ವ್ಯಾಪಾರದ ಕೇಂದ್ರವನ್ನಾಗಿ ಮಾಡಿದವು. ಇದು ಹಲವಾರು ಅಂತರರಾಷ್ಟ್ರೀಯ ವರ್ತಕರು ಕೇರಳದೊಂದಿಗೆ ವ್ಯಾಪಾರ ಪಾಲುದಾರರಾಗಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಹಾಯ ಮಾಡಿತು. ಇದರಿಂದಾಗಿ ಅವರ ನಾಗರೀಕತೆಗಳ ಪ್ರಭಾವವವು ಕೇರಳದ ವಾಸ್ತುಶಿಲ್ಪದ ಮೇಲೆ ಆಯಿತು.<ref>{{Cite journal|url=https://nitc.academia.edu/BPhilip/Papers/374480/TRADITIONAL_KERALA_ARCHITECTURE|title=Traditional Kerala Architecture|last=Philip|first=Boney}}</ref> == ಇತಿಹಾಸ == === ಇತಿಹಾಸಪೂರ್ವ ಯುಗ === ಕೇರಳದ ಪ್ರಾದೇಶಿಕ ವೈಶಿಷ್ಟ್ಯವು ಸಾಮಾಜಿಕ ಅಭಿವೃದ್ಧಿ ಮತ್ತು ಪರೋಕ್ಷವಾಗಿ ನಿರ್ಮಾಣ ಶೈಲಿಯ ಮೇಲೆ ಪ್ರಭಾವ ಬೀರಿದೆ. ಪ್ರಾಚೀನ ಕಾಲದಲ್ಲಿ ಅರಬ್ಬೀ ಸಮುದ್ರ ಮತ್ತು ಪಶ್ಚಿಮ ಘಟ್ಟಗಳು [[ಹರಪ್ಪ|ಹರಪ್ಪಾ ನಾಗರೀಕತೆಯ]] ಸಮಕಾಲೀನವಾದ, ಮೂಲ-ದ್ರಾವಿಡರ ಪ್ರತ್ಯೇಕ ಸಂಸ್ಕೃತಿಯ ವಿಕಸನಕ್ಕೆ ಸಹಾಯ ಮಾಡುವ ಅಭೇದ್ಯವಾದ ತಡೆಗೊಡೆಗಳಂತೆ ವರ್ತಿಸಿದವು. ಕೇರಳದಲ್ಲಿ ನಿರ್ಮಾಣಗಳ ಆರಂಭಿಕ ಕುರುಹುಗಳು ಕ್ರಿ. ಪೂ. ೩೦೦೦ ಮತ್ತು ಕ್ರಿ. ಪೂ. ೩೦೦ ನಡುವಿನ ಅವಧಿಗೆ ಸೇರಿವೆ.  ಅವುಗಳನ್ನು ಎರಡು ವಿಧಗಳಾಗಿ ವಿಂಗಡಿಸಬಹುದು - ಸಮಾಧಿ ಕೋಶಗಳು ಮತ್ತು ಬೃಹತ್ ಶಿಲೆಗಳು. ಕಲ್ಲಿನಿಂದ ಕೆತ್ತಿದ ಸಮಾಧಿ ಕೋಶಗಳು ಸಾಮಾನ್ಯವಾಗಿ ಮಧ್ಯ ಕೇರಳದ ಕೆಂಪು ಕಲ್ಲಿನ ವಲಯಗಳಲ್ಲಿ ನೆಲೆಗೊಂಡಿವೆ, ಉದಾಹರಣೆಗೆ ತ್ರಿಶೂರ್ ಜಿಲ್ಲೆಯ ಪೊರ್ಕಲಂನಲ್ಲಿ. ಸಮಾಧಿಗಳು ಸ್ಥೂಲವಾಗಿ ಆಯತಾಕಾರದ ಅಡಿಪಾಯದಲ್ಲಿ ಏಕ ಅಥವಾ ಬಹು ಹಾಸಿಗೆ ಕೋಣೆಗಳೊಂದಿಗೆ ಪೂರ್ವದಲ್ಲಿ ಆಯತಾಕಾರದ ಸಭಾಂಗಣವನ್ನು ಹೊಂದಿದ್ದು ಅಲ್ಲಿಂದ ಮೆಟ್ಟಿಲುಗಳು ನೆಲದ ಮಟ್ಟಕ್ಕೆ ಏರುತ್ತವೆ. ಮತ್ತೊಂದು ವಿಧದ ಸಮಾಧಿ ಕೋಣೆಯನ್ನು ಅಂಚುಗಳ ಮೇಲೆ ಇರಿಸಲಾಗಿರುವ ನಾಲ್ಕು ಚಪ್ಪಡಿಗಳಿಂದ ಮಾಡಲ್ಪಟ್ಟಿದೆ ಮತ್ತು ಐದನೆಯದು ಅವುಗಳನ್ನು ಟೊಪ್ಪಿಯಾಕರದಲ್ಲಿ ಮುಚ್ಚುತ್ತದೆ. ಅಂತಹ ಒಂದು ಅಥವಾ ಹೆಚ್ಚಿನ ಹಾಸುಬಂಡೆಗಳನ್ನು ಕಲ್ಲಿನ ವೃತ್ತದಿಂದ ಗುರುತಿಸಲಾಗಿದೆ. ಬ್ರಹತ್ ಶಿಲೆಗಳಲ್ಲಿ ಛತ್ರಿಯಾಕಾರದ ಕಲ್ಲುಗಳು ("ಕುಡಕ್ಕಲ್"), ಸಮಾಧಿ ಚಿತಾಭಸ್ಮಗಳ ಹೊಂಡಗಳನ್ನು ಮುಚ್ಚಲು ಬಳಸುವ ಕೈಗಳಿಲ್ಲದ ತಾಳೆ ಗರಿಯ ಛತ್ರಿಗಳನ್ನು ಹೋಲುತ್ತವೆ. ಆದಾಗ್ಯೂ ಎರಡು ವಿಧದ ಬೃಹತ್ ಶಿಲೆಗಳಾದ, ಟೋಪಿ ಕಲ್ಲುಗಳು ("ತೊಪ್ಪಿಕಲ್") ಮತ್ತು ನಿಡಿದಾದ ಕಲ್ಲುಗಳು ("ಪುಲಚಿಕ್ಕಲ್") ಸಮಾಧಿಯ ಯಾವ ಲಕ್ಶಣಗಳನ್ನು ಹೊಂದಿಲ್ಲ. ಅವು ಸ್ಮಾರಕ ಕಲ್ಲುಗಳಂತೆ ಕಾಣುತ್ತವೆ. ಬೃಹತ್ ಶಿಲೆಗಳು ಹೆಚ್ಚು ವಾಸ್ತುಶಿಲ್ಪದ ಪ್ರಾಮುಖ್ಯತೆಯನ್ನು ಹೊಂದಿಲ್ಲ. ಅದು ಅವರು ಶವಾಗಾರದ ವಿಧಿಗಳ ಸ್ಥಳಗಳಲ್ಲಿ ಸ್ಮಾರಕಗಳನ್ನು ನಿರ್ಮಿಸುವ ಪ್ರಾಚೀನ ಬುಡಕಟ್ಟುಗಳ ಪದ್ಧತಿಯ ಬಗ್ಗೆ ತಿಳಿಸುತ್ತವೆ. ಈ ಸ್ಥಳಗಳು ನಂತರ ಬುಡಕಟ್ಟುಗಳ ಜನರ ವಾರ್ಷಿಕ ಸಭೆಯ ಮೈದಾನವಾಯಿತು ಮತ್ತು ಪೂರ್ವಜರ ಆರಾಧನೆಯ ನಿಗೂಢ ದೇವಾಲಯಗಳಿಗೆ ಕಾರಣವಾಯಿತು. ಈ ಸಂದರ್ಭಗಳಲ್ಲಿ ಪಿತೃ ಆರಾಧನೆಯ ಪದ್ಧತಿಯನ್ನು ನೋಡಬಹುದಾದರೂ, ಹಳ್ಳಿಗಳನ್ನು ಸಂರಕ್ಷಿಸುವ ದೇವತೆಗಳು ಯಾವಾಗಲೂ ಸ್ತ್ರೀ ರೂಪದಲ್ಲಿರುತ್ತಿದ್ದರು. ಅವರನ್ನು ತೆರೆದ ತೋಪುಗಳಲ್ಲಿ ("ಕಾವು") ಪೂಜಿಸಲಾಗುತ್ತದೆ. ಈ ಆಕಾಶಕ್ಕೆ ತೆರೆದುಕೊಂಡಿರುವ ದೇವಾಲಯಗಳು ಮರಗಳು, ಮಾತೃ ದೇವತೆಗಳ ಕಲ್ಲಿನ ಚಿಹ್ನೆಗಳು ಅಥವಾ ಇತರ ನೈಸರ್ಗಿಕ ಅಥವಾ ಮಾನವನಿರ್ಮಿತ ಚಿತ್ರಗಳನ್ನು ಪೂಜಾ ವಸ್ತುಗಳಾಗಿ ಹೊಂದಿದ್ದವು. ಈ ಆರಂಭಿಕ ಸಂಸ್ಕೃತಿಯ ನಿರಂತರತೆಯು ಜಾನಪದ ಕಲೆಗಳು, ಆರಾಧನಾ ಆಚರಣೆಗಳು, ಮರಗಳ ಆರಾಧನೆ, ತೋಪುಗಳಲ್ಲಿನ ಸರ್ಪಗಳು ಮತ್ತು ತಾಯಿಯ ಚಿತ್ರಗಳಲ್ಲಿ ಕಂಡುಬರುತ್ತದೆ. === ಹಿಂದೂ/ಕೇರಳ ವಾಸ್ತುಶಿಲ್ಪ, ಬೌದ್ಧಧರ್ಮದಲ್ಲಿನ ವಾಸ್ತುಶಿಲ್ಪ === [[ಚಿತ್ರ:Chottanikkara_Temple.jpg|right|thumb|ಚೊಟ್ಟನಿಕ್ಕರ ದೇವಸ್ಥಾನದಲ್ಲಿ ಚುಟ್ಟುಅಂಬಲಂ ಮಂಟಪವನ್ನು ಶಾಸ್ತ್ರೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ]] '''ದ್ರಾವಿಡ ವಾಸ್ತುಶಿಲ್ಪ''' ದೂರದ ನೈಋತ್ಯ [[ಕೇರಳ|ಕೇರಳದಲ್ಲಿ]] ಕಂಡುಬರುವ ದ್ರಾವಿಡ ವಾಸ್ತುಶಿಲ್ಪದ ಆವೃತ್ತಿಯು ಗಮನಾರ್ಹವಾಗಿ ವಿಭಿನ್ನವಾಗಿದೆ. ಬಹಳ ದೊಡ್ಡ ದೇವಾಲಯಗಳು ಅಪರೂಪ, ಮತ್ತು ಇಳಿಜಾರಿನ ಮೇಲ್ಛಾವಣಿಗಳು ಹೊರವಲಯದ ಮೇಲೆ ಬಾಗಿದಂತಿದೆ. ಸಾಮಾನ್ಯವಾಗಿ ಇವುಗಳನ್ನು ಹಲವಾರು ಶ್ರೇಣಿಗಳಲ್ಲಿ ಜೋಡಿಸಲಾಗುತ್ತದೆ. ಬಂಗಾಳದಲ್ಲಿರುವಂತೆ ಇರುವ ಈ ರಚನೆ, ಭಾರೀ ಮುಂಗಾರು ( [[ಮಾನ್ಸೂನ್]]) ಮಳೆಗೆ ಹೊಂದಿಕೊಳ್ಳುವಂತೆ ಮಾರ್ಪಡಿಸಲಾಗಿದೆ. ಮರದ ಕೆತ್ತನೆಯ ರಕ್ಶಣೆಗಾಗಿ ಸಾಮಾನ್ಯವಾಗಿ ಕಲ್ಲಿನ ಹೊದಿಕೆ ಇರುತ್ತದೆ. ಕೇರಳದಲ್ಲಿ ಜೈನ ಸ್ಮಾರಕಗಳು ಹೆಚ್ಚು ಸಂಖ್ಯೆಯಲ್ಲಿವೆ. ಅವುಗಳಲ್ಲಿ ನಾಗರ್‌ಕೋಯಿಲ್ ಬಳಿಯ ಚಿತ್ರಾಲ್ ಜೈನ ಗುಹೆಯಲ್ಲಿರುವ ಕಲ್ಲಿನ ಆಧಾರಸ್ತಂಭಗಳು, ಪೆರುಂಬವೂರ್ ಬಳಿಯ ಕಲ್ಲಿಲ್‌ನಲ್ಲಿರುವ ಕಲ್ಲಿನಿಂದ ಕೊರೆದ ದೇವಾಲಯ ಮತ್ತು ಪಾಲಕ್ಕಾಡ್ ಬಳಿಯ ಅಲತ್ತೂರ್ ಮತ್ತು ಸುಲ್ತಾನ್‌ಬತ್ತೇರಿಯಲ್ಲಿನ ರಚನಾತ್ಮಕ ದೇವಾಲಯಗಳ ಅವಶೇಷಗಳು ಸೇರಿವೆ. ಜೈನಿಮೇಡು ಜೈನ ದೇವಾಲಯವು ೧೫ನೇ ಶತಮಾನದ ದೇವಾಲಯವಾಗಿದೆ. ಜೈನಿಮೇಡು, &nbsp;[[ಪಾಲಘಾಟ್|ಪಾಲಕ್ಕಾಡ್]] ಕೇಂದ್ರದಿಂದ ೩ ಕಿ.ಮೀ ದೂರದಲ್ಲಿದೆ. <ref name="indiatimes1">{{Cite web|url=http://articles.timesofindia.indiatimes.com/2013-05-12/india/39202799_1_temple-walls-temple-sources-diamond-merchants|title=15th-century Jain temple in Kerala to be reopened|date=12 May 2013|website=[[The Times of India]]|archive-url=https://web.archive.org/web/20130615091145/http://articles.timesofindia.indiatimes.com/2013-05-12/india/39202799_1_temple-walls-temple-sources-diamond-merchants|archive-date=15 June 2013|access-date=20 July 2013}}</ref> ಮಹಾವೀರ, ಪಾರ್ಶ್ವನಾಥ ಮತ್ತು ಇತರ ತೀರ್ಥಂಕರರ ಶಿಲ್ಪಗಳನ್ನು, ಕೇರಳ ಜೈನ ಮತ್ತು ದ್ರಾವಿಡ ವ್ಯಕ್ತಿಗಳ ಶಿಲ್ಪಗಳನ್ನು ಈ ಸ್ಥಳಗಳಿಂದ ಸಂರಕ್ಶಿಸಲಾಗಿದೆ. ಇದು ಹಿಂದೂ ದೇವಾಲಯವಾಗಿ ಪರಿವರ್ತನೆಯಾಗುವ ಮೊದಲು ಅಂದರೆ, ಕ್ರೀ. ಶ. ೧೫೨೨ ವರೆಗೆ ಜೈನ ದೇವಾಲಯವಾಗಿ ಉಳಿಯಿತು. <ref>B.S. Baliga. (1995) Madras District Gazetteers: Kanniyakumari District. Superintendent, Govt. Press.</ref> [[ಸುಲ್ತನ್ ಬತ್ತೆರಿ|ಸುಲ್ತಾನ್‌ಬತ್ತೇರಿಯು]] ಜೈನ ಬಸ್ತಿಯ ಅವಶೇಷಗಳನ್ನು ಸಹ ಹೊಂದಿದೆ, ಇದನ್ನು ಗಣಪತಿ ವಟ್ಟಂ ಎಂದು ಕರೆಯಲಾಗುತ್ತದೆ, ಇದು ಸಂಪೂರ್ಣವಾಗಿ ಬೆಣಚು ಕಲ್ಲಿನಿಂದ (ಗ್ರಾನೈಟ್‌ನಿಂದ) ಮುಚ್ಚಿ ನಿರ್ಮಿಸಲಾದ ದೇವಾಲಯದ ಉದಾಹರಣೆಯಾಗಿದೆ. [[ಚಿತ್ರ:Vazhappallytemple.jpg|right|thumb| ವಾಜಪಲ್ಲಿಯಲ್ಲಿರುವ ಕೇರಳದ ದೇವಾಲಯಗಳ ಭವ್ಯವಾದ ಗೋಪುರಗಳು]] ''ತೋರಣವು ದೀಪಸ್ತಂಭದ ನಂತರ ಮರದ ಮುಚ್ಚುಗೆಯ ಮೂಲಕ ಹಾದು ಹೋಗುವ ಲಂಬ ಮತ್ತು ಅಡ್ಡ ಆಕ್ರತಿಗಳು ಹೆಬ್ಬಾಗಿಲಿಗೆ ತೆರೆದುಕೊಳ್ಳುವ ರಚನೆಯಾಗಿದೆ.'' ಅದರ ಅತ್ಯಂತ ಪ್ರಾಚೀನ ರೂಪದಲ್ಲಿ ಈ ನಿರ್ಮಾಣವು ಮರಗಳನ್ನು ಪ್ರತಿಷ್ಠಾಪಿಸುವ ಬಯಲು (ಮೇಲ್ಚಾವಣಿಯಿಲ್ಲದ) ದೇವಾಲಯಗಳಲ್ಲಿ ಕಂಡುಬರುತ್ತದೆ ಮತ್ತು ದೇವಾಲಯಗಳ ಹೊರಗಿನ ಗೋಡೆಗಳ ಮೇಲೆಯೂ ಕಂಡುಬರುತ್ತದೆ. ಹಿಂದೂ ದೇವಾಲಯದ ಶೈಲಿಯ ಬೆಳವಣಿಗೆಯೊಂದಿಗೆ ಈ ರೀತಿಯ ಮರದ ಮೇಲ್ಚಾವಣಿಗಳನ್ನು ದೇವಾಲಯದ ರಚನೆಯಿಂದ (ಶ್ರೀಕೋವಿಲ್) ತೆಗೆದುಹಾಕಲಾಗುತ್ತದೆ ಮತ್ತು ದೇವಾಲಯದ ಹೊರವಲಯದ (ಚುಟ್ಟಂಬಲಂ) ಆಚೆಗೆ ಪ್ರತ್ಯೇಕ ಕಟ್ಟಡವಾಗಿ ತೆಗೆದುಕೊಳ್ಳಲಾಗುತ್ತದೆ. [[ಚಿತ್ರ:Kottarakkara_Temple(HighResoluion).jpg|right|thumb| [[ಕೊಲ್ಲಂ|ಕೊಲ್ಲಂನ]] ಕೊಟ್ಟಾರಕ್ಕರದಲ್ಲಿ ಒಂದೇ ಅಂತಸ್ತಿನ ದೇವಾಲಯ ಸಂಕೀರ್ಣ]] [[ಚಿತ್ರ:TVM_aps_temple.jpg|right|thumb| ತಿರುವನಂತಪುರಂನ ಪದ್ಮನಾಭಸ್ವಾಮಿ ದೇವಸ್ಥಾನದ ದ್ರಾವಿಡ ದೇವಳದ ಅಲಂಕೃತ ಬಹುಮಹಡಿ [[ಗೋಪುರ]]]] ಹಿಂದೂ ಧರ್ಮವು ಕೇರಳದ ಸ್ಥಳೀಯ ದ್ರಾವಿಡ ಸಾಂಸ್ಕೃತಿಕ ಮತ್ತು ಸಾಮಾಜಿಕ ಆಚರಣೆಗಳೊಂದಿಗೆ ಸಮ್ಮಿಲಿತವಾಗಿದೆ.ಪ್ರಾಚೀನ ತಮಿಳು ಸಂಗಮ್ ಸಾಹಿತ್ಯದ ಪ್ರಕಾರ ಕ್ರಿಸ್ತ ಶಕದ ಮೊದಲನೆಯ ಶತಮಾನದ ಹೊತ್ತಿಗೆ ಚೇರರು ಇಂದಿನ ಕೇರಳ, [[ತುಳು ನಾಡು|ತುಳುನಾಡು]] ಮತ್ತು ಕೊಡಗು ಭಾಗಗಳು ಮತ್ತು ಕೊಂಗು ಪ್ರದೇಶಗಳಲ್ಲಿ (ಈಗಿನ ಸೇಲಂ ಮತ್ತು ಕೊಯಮತ್ತೂರು ಪ್ರದೇಶ) ನೆಲೆಸಿದ್ದರು. ಇವರು ಕುಟುಂಬದ ವಿವಿಧ ವಂಶಾವಳಿಗಳಿಂದ ಏಕಕಾಲದಲ್ಲಿ ಅನೇಕ ರಾಜಧಾನಿಗಳನ್ನು ಹೊಂದಿದ್ದರು. ಕೊಡುಂಗಲ್ಲೂರು ಬಳಿಯ ತಿರುವಂಚಿಕುಲಂ ಪ್ರದೇಶದ ವಂಚಿ ಅವರ ಮುಖ್ಯ ರಾಜಧಾನಿ. ಈ ಸಮಯದಲ್ಲಿ, ಕೇರಳ ಪ್ರದೇಶದ ಎರಡು ವಿಭಿನ್ನ ತುದಿಗಳನ್ನು ಎರಡು ವೆಲಿರ್ ಕುಟುಂಬಗಳು ನಿರ್ವಹಿಸುತ್ತಿದ್ದವು. ದಕ್ಷಿಣದ ಭಾಗವು ತಿರುವನಂತಪುರಂನ ಆಯ್ ಮುಖ್ಯಸ್ಥರಿಂದ ಮತ್ತು ಉತ್ತರದ ಭಾಗಗಳನ್ನು ಎಝಿಲ್ಮಲೈನ ನನ್ನನ್ ರವರಿಂದ ನಿರ್ವಹಿಸಲಾಗುತಿತ್ತು . ನನ್ನನ್ ರೇಖೆಯು ತಿರುವನಂತಪುರಂ ಪ್ರದೇಶದಲ್ಲಿ ಹುಟ್ಟಿಕೊಂಡ ಆಯ್‌ನ ಒಂದು ಶಾಖೆಯಾಗಿದೆ ಮತ್ತು ಇಬ್ಬರೂ ಚೇರರ (ಮತ್ತು ಕೆಲವೊಮ್ಮೆ ಪಾಂಡ್ಯರು ಅಥವಾ ಚೋಳರು ಅಥವಾ ಪಲ್ಲವರು) ಆಳ್ವಿಕೆಯ ಅಡಿಯಲ್ಲಿ ಸಾಮಂತರಾಗಿದ್ದರು. ವಿಭಿನ್ನ ಸಂಸ್ಕೃತಿಗಳು ಮತ್ತು ಧಾರ್ಮಿಕ ತತ್ತ್ವಚಿಂತನೆಗಳ ಸಮ್ಮಿಲನವು ಕೇರಳದ ದೇವಾಲಯಗಳ ವಾಸ್ತುಶಿಲ್ಪದ ಶೈಲಿಗಳನ್ನು ವಿಕಸನಗೊಳಿಸಲು ಸಹಾಯ ಮಾಡಿತು. ಇದು ಹೆಚ್ಚಿನ ಸಂಖ್ಯೆಯ ದೇವಾಲಯಗಳ ವಾಸ್ತುಶಿಲ್ಪದ ಅಭಿವೃದ್ಧಿ ಮತ್ತು ಜೀರ್ಣೋದ್ಧಾರಕ್ಕೆ ಹೆಚ್ಚು ಅನುಕೂಲಕರವಾಗಿತ್ತು. ಚೇರರ ಅವನತಿಯ ನಂತರ ಕೇರಳದಾದ್ಯಂತ ಹಲವಾರು ಸಣ್ಣ ಸಂಸ್ಥಾನಗಳು ಅಭಿವೃದ್ಧಿಗೊಂಡವು. ಹದಿನೈದನೆಯ ಶತಮಾನದ ವೇಳೆಗೆ, ವಿಶಾಲ ಕೇರಳವು ನಾಲ್ಕು ಪ್ರಮುಖ ಮುಖ್ಯಸ್ಥರ ಆಳ್ವಿಕೆಯಿಕೆಗೊಳಪಟ್ಟಿತ್ತು.- ದಕ್ಷಿಣದಲ್ಲಿ ವೇನಾಡ್ ಆಡಳಿತಗಾರರು, ಮಧ್ಯದಲ್ಲಿ ಕೊಚ್ಚಿ ಮಹಾರಾಜರು, ಉತ್ತರದಲ್ಲಿ ಕೋಝಿಕ್ಕೋಡ್‌ನ ಝಮೋರಿನ್‌ಗಳು ಮತ್ತು ಉತ್ತರದ ಅಂಚಿನಲ್ಲಿ ಕೋಲತಿರಿ ರಾಜರು ಆಳಿದರು. ಅವರು ವಾಸ್ತುಶಿಲ್ಪದ ಚಟುವಟಿಕೆಗಳನ್ನು ಪೋಷಿಸುವ ಆಡಳಿತಗಾರರಾಗಿದ್ದರು. ಈ ಅವಧಿಯಲ್ಲಿ ಕೇರಳದ ವಾಸ್ತುಶಿಲ್ಪವು ತನ್ನದೇ ಆದ ವಿಶಿಷ್ಟ ಶೈಲಿಯನ್ನು ರೂಪಿಸಲು ಪ್ರಾರಂಭಿಸಿತು. ಕೇರಳದಲ್ಲಿ ವಾಸ್ತುಶಿಲ್ಪದ ಶೈಲಿಗಳು, ದ್ರಾವಿಡ ಕರಕುಶಲ ಕೌಶಲ್ಯಗಳು, ಬೌದ್ಧ ಕಟ್ಟಡಗಳ ವಿಶಿಷ್ಟ ರೂಪಗಳು, [[ವೇದ|ವೈದಿಕ]] ಕಾಲದ ವಿನ್ಯಾಸ ಪರಿಕಲ್ಪನೆಗಳು ಮತ್ತು ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳಲ್ಲಿ ಮತ್ತು ಹವಾಮಾನ ಪರಿಸ್ಥಿತಿಗಳಿಗೆ ಸೂಕ್ತವಾದ [[ಹಿಂದೂ]] [[ಆಗಮ|ಅಗಮ ಶಾಸ್ತ್ರದ]] ಆಚರಣೆಗಳ ಅಂಗೀಕೃತ ಸಿದ್ಧಾಂತಗಳನ್ನು ಒಳಗೊಂಡು, ನಿರ್ಮಾಣದಲ್ಲಿ ಪ್ರಾದೇಶಿಕ ಅಂಶಗಳು ಸೇರಿಕೊಂಡು ವಿಕಸನಗೊಂಡವು. ಈ ಅವಧಿಯಲ್ಲಿ ವಾಸ್ತುಶಿಲ್ಪದ ನಿರ್ಮಾಣದ ಸಿದ್ಧಾಂತ ಮತ್ತು ಅಭ್ಯಾಸವನ್ನು ಕೂಡ ಸಂಗ್ರಹಿಸಲಾಗಿದೆ. ಅವರ ಸಂಗ್ರಹಗಳು ಇಂದಿಗೂ ಜೀವಂತ ಸಂಪ್ರದಾಯದ ಶಾಸ್ತ್ರೀಯ ಪಠ್ಯಗಳಾಗಿ ಉಳಿದಿವೆ. ಈ ಪ್ರದೇಶದಲ್ಲಿ ನಾಲ್ಕು ಪ್ರಮುಖ ಪುಸ್ತಕಗಳು; * '''ತಂತ್ರಸಮುಚಯಂ''' (ಚೆನ್ನಸ್ ನಾರಾಯಣನ್ ನಂಬೂದಿರಿ) ಮತ್ತು '''ಸಿಲ್ಪಿರತ್ನಂ''' (ಶ್ರೀಕುಮಾರ), ದೇವಾಲಯದ ವಾಸ್ತುಶಿಲ್ಪವನ್ನು ಒಳಗೊಂಡಿದೆ * '''ವಾಸ್ತುವಿದ್ಯಾ''' (ಅನೋನ್.) ಮತ್ತು '''ಮನುಷ್ಯಾಲಯ ಚಂದ್ರಿಕಾ''' (ತಿರುಮಂಗಲತು ಶ್ರೀ ನೀಲಕಂದನ್), ದೇಶೀಯ ವಾಸ್ತುಶಿಲ್ಪದೊಂದಿಗೆ ಹೊಂದಿಕೊಳ್ಳುತ್ತದೆ. ಕೇರಳದಲ್ಲಿ ಮೇಲಿನ ಪಠ್ಯಗಳ ಆಧಾರದ ಮೇಲೆ, ಸಂಸ್ಕೃತ, ಮಣಿಪ್ರವಾಳಂ ಮತ್ತು ಸಂಸ್ಕರಿಸಿದ ಮಲಯಾಳಂನಲ್ಲಿನ ಹಲವಾರು ಸಣ್ಣ ಕೃತಿಗಳು, ಈ ವಿಷಯಕ್ಕೆ ಸಂಬಂಧಿಸಿದ ಕುಶಲಕರ್ಮಿಗಳು ಮತ್ತು ವೃತ್ತಿಪರರಿಂದ ಜನಪ್ರಿಯತೆಯನ್ನು ಗಳಿಸಿವೆ. ಕೇರಳವನ್ನು ಮೌರ್ಯ ಸಾಮ್ರಾಜ್ಯದ ಗಡಿ ಸಾಮ್ರಾಜ್ಯಗಳಲ್ಲಿ ಒಂದು ಎಂದು ಕರೆಯಲಾಗುತ್ತದೆ. ಬೌದ್ಧರು ಮತ್ತು ಜೈನರು ಕೇರಳದ ಗಡಿಯನ್ನು ದಾಟಿ ತಮ್ಮ ಮಠಗಳನ್ನು ಸ್ಥಾಪಿಸಿದ ಮೊದಲ ಉತ್ತರ ಭಾರತದ ಗುಂಪುಗಳಾಗಿರಬಹುದು. ಈ ಧಾರ್ಮಿಕ ಗುಂಪುಗಳು ತಮ್ಮ ಧರ್ಮವನ್ನು ಅಭ್ಯಾಸ ಮಾಡಲು ಸಾಧ್ಯವಾಯಿತು ಮತ್ತು ದೇವಾಲಯಗಳು ಮತ್ತು ವಿಹಾರಗಳನ್ನು ನಿರ್ಮಿಸಲು ಸ್ಥಳೀಯ ರಾಜರಿಂದ ಪ್ರೋತ್ಸಾಹವನ್ನು ಪಡೆದರು. ಸುಮಾರು ಎಂಟು ಶತಮಾನಗಳ ಕಾಲ ಬೌದ್ಧಧರ್ಮ ಮತ್ತು ಜೈನಧರ್ಮವು ಕೇರಳದಲ್ಲಿ ಒಂದು ಪ್ರಮುಖ ಧರ್ಮವಾಗಿ ಜೊತೆಯಾಗಿ ಅಸ್ತಿತ್ವದಲ್ಲಿದ್ದು, ಪ್ರದೇಶದ ಸಾಮಾಜಿಕ ಮತ್ತು ವಾಸ್ತುಶಿಲ್ಪದ ಅಭಿವೃದ್ಧಿಗೆ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದೆ. == ಸಂಯೋಜನೆ ಮತ್ತು ರಚನೆ == [[ಚಿತ್ರ:Kanakakkunnu_Palace_DSW.jpg|thumb|300x300px| [[ತಿರುವನಂತಪುರಮ್|ತಿರುವನಂತಪುರಂನಲ್ಲಿರುವ]] ಕನಕಕ್ಕುನ್ನು ಅರಮನೆಯ ವಿಹಂಗಮ ನೋಟ]] [[ಚಿತ್ರ:Padmanabhapuram_Palace,_roof_works.jpg|right|thumb| ಬಹುಅಂತಸ್ತಿನ ಮೇಲ್ಛಾವಣಿ ಮತ್ತು ಚಾವಣಿಯ ಕೆಲಸಗಳು ಕೇರಳದ ವಾಸ್ತುಶಿಲ್ಪ ಶೈಲಿಯ ಪ್ರಮುಖ ಲಕ್ಷಣಗಳಾಗಿವೆ.]] [[ಚಿತ್ರ:VadakkumnathanTemple.JPG|alt=|thumb| ತ್ರಿಶೂರ್ ನ್ ವಡಕುಂನಾಥ ದೇವಸ್ಥಾನ, ಕೇರಳ ಶೈಲಿಯ ದ್ರಾವಿಡ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ.]] ಕೇರಳದ ವಾಸ್ತುಶೈಲಿಯನ್ನು ಅವುಗಳ ಕ್ರಿಯಾತ್ಮಕತೆಯ ಆಧಾರದ ಮೇಲೆ ಪ್ರಮುಖವಾಗಿ ಎರಡು ವಿಶಿಷ್ಟ ಪ್ರದೇಶಗಳಾಗಿ ವಿಂಗಡಿಸಬಹುದು, ಪ್ರತಿಯೊಂದೂ ವಿಭಿನ್ನ ತತ್ವಗಳಿಂದ ನಿರ್ದೇಶಿಸಲ್ಪಡುತ್ತದೆ: * '''ಧಾರ್ಮಿಕ ವಾಸ್ತುಶಿಲ್ಪ''', ಪ್ರಾಥಮಿಕವಾಗಿ ಕೇರಳದ ದೇವಾಲಯಗಳು ಮತ್ತು ಹಲವಾರು ಹಳೆಯ ಚರ್ಚುಗಳು, ಮಸೀದಿಗಳು ಇತ್ಯಾದಿಗಳಿಂದ ಪೊಷಿಸಲ್ಪಟ್ಟಿದೆ. * '''ದೇಶೀಯ ವಾಸ್ತುಶಿಲ್ಪ''', ಪ್ರಾಥಮಿಕವಾಗಿ ಹೆಚ್ಚಿನ ಮನೆಗಳಲ್ಲಿ ಕಂಡುಬರುತ್ತದೆ. ಈ ಪ್ರದೇಶದಲ್ಲಿ ವಿಶಿಷ್ಟವಾದ ಶೈಲಿಗಳಿವೆ, ಏಕೆಂದರೆ ಅರಮನೆಗಳು ಮತ್ತು ಊಳಿಗಮಾನ್ಯ ಅಧಿಪತಿಗಳ ದೊಡ್ಡ ಮಹಲುಗಳು ಸಾಮಾನ್ಯರ ಮನೆಗಳಿಗಿಂತ ಭಿನ್ನವಾಗಿವೆ ಮತ್ತು ಧಾರ್ಮಿಕ ಸಮುದಾಯಗಳ ನಡುವೆ ಗಮನಾರ್ಹ ವ್ಯತ್ಯಾಸವಿದೆ. === ಸಂಯೋಜನೆ === ಎಲ್ಲಾ ರಚನೆಗಳ ಪ್ರಾಥಮಿಕ ಅಂಶಗಳು ಒಂದೇ ಆಗಿರುತ್ತವೆ. ಮೂಲ ಮಾದರಿಯು ಸಾಮಾನ್ಯವಾಗಿ ವೃತ್ತಾಕಾರದ, ಚದರ ಅಥವಾ ಆಯತಾಕಾರದ ಸರಳ ಆಕಾರಗಳನ್ನು ಹೊಂದಿದ್ದು, ಅಗತ್ಯನುಸಾರ ವಿಕಸನಗೊಂಡ ಆಧಾರಧ ಮೇಲ್ಛಾವಣಿಯನ್ನು ಹೊಂದಿದೆ. ಕೇರಳದ ವಾಸ್ತುಶೈಲಿಯ ಅತ್ಯಂತ ವಿಶಿಷ್ಟವಾದ ದೃಶ್ಯ ರೂಪವೆಂದರೆ ಮನೆಯ ಗೋಡೆಗಳನ್ನು ರಕ್ಷಿಸಲು ಮತ್ತು ಭಾರೀ ಮಳೆಗಾಲವನ್ನು ತಡೆದುಕೊಳ್ಳಲು ನಿರ್ಮಿಸಲಾದ ಉದ್ದವಾದ, ಕಡಿದಾದ ಇಳಿಜಾರಾದ ಮೇಲ್ಛಾವಣಿ, ಸಾಮಾನ್ಯವಾಗಿ ಹಂಚು ಅಥವಾ ತಾಳೆ ಗರಿಗಳ ಮತ್ತು ಹುಲ್ಲಿನ ಹೊದಿಕೆಯಿಂದ ಮಾಡಲಾಗುತ್ತದೆ. ಇದನ್ನು ಗಟ್ಟಿಯಾದ ಮರ ಮತ್ತು ಮರದಿಂದ ಮಾಡಿದ ಛಾವಣಿಯ ಚೌಕಟ್ಟಿನ ಮೇಲೆ ರಚಿಸಲಾಗುತ್ತದೆ. ರಚನಾತ್ಮಕವಾಗಿ ಛಾವಣಿಯ ಚೌಕಟ್ಟನ್ನು ಉಷ್ಣವಲಯದ ಹವಾಮಾನದಲ್ಲಿ ತೇವಾಂಶ ಮತ್ತು ಕೀಟಗಳ ವಿರುದ್ಧ ರಕ್ಷಣೆಗಾಗಿ ನೆಲದಿಂದ ಎತ್ತರಿಸಿದ ಸ್ತಂಭದ ಮೇಲೆ ನಿರ್ಮಿಸಲಾದ ಗೋಡೆಗಳ ಮೇಲಿನ ಕಂಬಗಳ ಮೇಲೆ ನಿರ್ಮಿಸಲಾಗುತ್ತದೆ. ಹೆಚ್ಚಾಗಿ ಗೋಡೆಗಳು ಕೇರಳದಲ್ಲಿ ಹೇರಳವಾಗಿ ದೊರೆಯುವ ಮರಗಳಿಂದ ಕೂಡಿದ್ದವು. ಕೋಣೆಗೆ ಗಾಳಿ ಮತ್ತು ಬೆಳಕು ಯಥೇಚ್ಚವಾಗಿ ಬರುವಂತೆ ವಿಶಿಷ್ಟ ರೀತಿಯ ಕಿಟಕಿಗಳನ್ನು ಛಾವಣಿಯ ಎರಡು ಬದಿಗಳಲ್ಲಿ ವಿಕಸನಗೊಳಿಸಲಾಯಿತು. [[ಚಿತ್ರ:Koothambalam_at_Kerala_Kalamandalam.jpg|right|thumb| ಕೇರಳದ ಹೆಚ್ಚಿನ ಕಟ್ಟಡಗಳು ಕಡಿಮೆ ಎತ್ತರದಂತೆ ಕಾಣಲು, ಮೇಲ್ಛಾವಣಿಗಳ ಅತಿಯಾದ ಇಳಿಜಾರು ಕಾರಣವಾಗಿದ್ದು ಮಳೆ ಮತ್ತು ನೇರ ಸೂರ್ಯನ ಬೆಳಕಿನಿಂದ ಗೋಡೆಗಳನ್ನು ರಕ್ಷಿಸುವ ಉದ್ದೇಶಿಸದಿಂದ ಮಾಡಲಾಗಿದೆ.]] [[ವಾಸ್ತುಶಾಸ್ತ್ರ|ವಾಸ್ತು]] ಶೈಲಿಗಳನ್ನು ಅಭಿವೃದ್ಧಿಪಡಿಸುವಲ್ಲಿ ವಾಸ್ತುವಿನ ನಂಬಿಕೆ ವ್ಯವಸ್ಥೆಯು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಮೂಲ ಆಧಾರವಾಗಿರುವ ನಂಬಿಕೆಯೆಂದರೆ, ಭೂಮಿಯ ಮೇಲೆ ನಿರ್ಮಿಸಲಾದ ಪ್ರತಿಯೊಂದು ರಚನೆಯು ತನ್ನದೇ ಆದ ಜೀವಾತ್ಮವನ್ನು ಹೊಂದಿದೆ. ಅದು ಅದರ ಸುತ್ತಮುತ್ತಲಿನ ಪ್ರಕ್ರತಿಯ ಮೂಲಕ ರೂಪುಗೊಂಡ ಆತ್ಮ ಮತ್ತು ವ್ಯಕ್ತಿತ್ವ. ಕೇರಳವು ಸಂಪೂರ್ಣವಾಗಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಪ್ರಮುಖ ವಿಜ್ಞಾನವೆಂದರೆ ತಚ್ಚು-ಶಾಸ್ತ್ರ (ಬಟ್ಟೆಗಾರಿಕೆಯ ವಿಜ್ಞಾನ). ಇದು ಮರದ ಸುಲಭವಾಗಿ ಲಭ್ಯತೆ ಮತ್ತು ಭಾರೀ ಬಳಕೆಯಾಗಿದೆ. ಥಾಚು ಪರಿಕಲ್ಪನೆಯು ಮರವನ್ನು ಜೀವಂತ ರೂಪದಿಂದ ಪಡೆಯಲಾಗಿದೆ ಎಂದು ಒತ್ತಿಹೇಳುತ್ತದೆ. ಮರವನ್ನು ನಿರ್ಮಾಣಕ್ಕಾಗಿ ಬಳಸಿದಾಗ, ಅದರ ಸ್ವಂತ ಜೀವನವನ್ನು ಅದರ ಸುತ್ತಮುತ್ತಲಿನ ಮತ್ತು ಅದರೊಳಗೆ ವಾಸಿಸುವ ಜನರೊಂದಿಗೆ ಸಾಮರಸ್ಯದಿಂದ ಸಂಯೋಜಿಸಲ್ಪಡಬೇಕು. ಅದು ಕೊಚ್ಚಿ ನಿರ್ಮಾಣದ ಕಥೆ. === ಸಾಮಗ್ರಿಗಳು === ಕೇರಳದಲ್ಲಿ ನಿರ್ಮಾಣಕ್ಕೆ ಲಭ್ಯವಿರುವ ನೈಸರ್ಗಿಕ ಕಟ್ಟಡ ಸಾಮಗ್ರಿಗಳೆಂದರೆ ಕಲ್ಲುಗಳು, ಮರ, ಮಣ್ಣು ಮತ್ತು ತಾಳೆ ಗರಿಗಳು. ಗ್ರಾನೈಟ್ ಬಲವಾದ ಮತ್ತು ಬಾಳಿಕೆ ಬರುವ ಕಟ್ಟಡ ಕಲ್ಲು. ಆದಾಗ್ಯೂ ಅದರ ಲಭ್ಯತೆಯು ಬಹುತೇಕ ಎತ್ತರದ ಪ್ರದೇಶಗಳಿಗೆ ಮತ್ತು ಇತರ ವಲಯಗಳಿಗೆ ಮಾತ್ರ ಸೀಮಿತವಾಗಿದೆ. ಈ ಕಾರಣದಿಂದಾಗಿ, ಕಲ್ಲುಗಣಿಗಾರಿಕೆ, ಕುಸುರಿ ಮತ್ತು ಕಲ್ಲಿನ ಶಿಲ್ಪಕಲೆಗಳಲ್ಲಿ ಕೌಶಲ್ಯವು ಕೇರಳದಲ್ಲಿ ವಿರಳವಾಗಿದೆ. ಮತ್ತೊಂದೆಡೆ ಕೆಂಪು ಕಲ್ಲು (ಲ್ಯಾಟರೈಟ್ ) ಹೆಚ್ಚಿನ ವಲಯಗಳಲ್ಲಿ ಹೊರಬೆಳೆಯಾಗಿ ಕಂಡುಬರುವ ಅತ್ಯಂತ ಹೇರಳವಾಗಿರುವ ಕಲ್ಲು. ಆಳವಿಲ್ಲದ ಆಳದಲ್ಲಿ ಲಭ್ಯವಿರುವ ಮೃದುವಾದ ಲ್ಯಾಟರೈಟ್ ಅನ್ನು ಸುಲಭವಾಗಿ ಕತ್ತರಿಸಬಹುದು, ಧರಿಸಬಹುದು ಮತ್ತು ಇಟ್ಟಿಗೆಗಳಾಗಿ ಬಳಸಬಹುದು. ಇದು ಅಪರೂಪದ ಸ್ಥಳೀಯ ಕಲ್ಲು, ಇದು ವಾತಾವರಣದ ಗಾಳಿಗೆ ಒಡ್ಡಿಕೊಳ್ಳುವುದರೊಂದಿಗೆ ಬಲಗೊಂಡು ಬಾಳಿಕೆ ಬರುತ್ತದೆ. ಲ್ಯಾಟರೈಟ್ ಇಟ್ಟಿಗೆಗಳನ್ನು ಸೀಮೆಸುಣ್ಣದ ಗಾರೆಗಳಲ್ಲಿ ಬಂಧಿಸಿ ಗೋಡೆಗಳನ್ನು ಕಟ್ಟಬಹುದು. ಇದು ಸಾಂಪ್ರದಾಯಿಕ ಕಟ್ಟಡಗಳಲ್ಲಿ ಬಳಸಲಾಗುವ ಶ್ರೇಷ್ಠ ಬಂಧಕ ವಸ್ತುವಾಗಿದೆ. ತರಕಾರಿ ರಸಗಳ ಮಿಶ್ರಣಗಳಿಂದ ನಿಂಬೆ ಗಾರೆ ಶಕ್ತಿ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಛಿಸಬಹುದು. ಅಂತಹ ಉನ್ನತೀಕರಿಸಿದ ಗಾರೆಗಳನ್ನು ಗೋಡೆಸಾರಣೆ ಮಾಡಲು ಅಥವಾ ಉಬ್ಬುಚಿತ್ರಗಳನ್ನು ಮತ್ತು ಇತರ ಕಟ್ಟಡ ರಚನೆ ಕಾರ್ಯಗಳಲ್ಲಿ ಬಳಸಲಾಗುತ್ತಿತ್ತು. ಬಿದಿರಿನಿಂದ ತೇಗದವರೆಗೆ - ಹೇರಳವಾಗಿ ಲಭ್ಯವಿರುವ ಅನೇಕ ಮರಗಳನ್ನು ಪ್ರಧಾನ ರಚನಾತ್ಮಕ ವಸ್ತುವಾಗಿ ಬಳಸಲಾಗಿದೆ. ಬಹುಶಃ ಮರದ ಕೌಶಲದ ಆಯ್ಕೆ, ನಿಖರವಾದ ಜೋಡಣೆ, ಕಲಾತ್ಮಕ ಜೋಡಣೆ ಮತ್ತು ಕಂಬಗಳು, ಗೋಡೆಗಳು ಮತ್ತು ಛಾವಣಿಯ ಚೌಕಟ್ಟುಗಳಿಗೆ ಮರದ ಕೆಲಸದ ಸೂಕ್ಷ್ಮ ಕೆತ್ತನೆಗಳು ಕೇರಳದ ವಾಸ್ತುಶಿಲ್ಪದ ವಿಶಿಷ್ಟ ಲಕ್ಷಣಗಳಾಗಿವೆ. ಜೇಡಿಮಣ್ಣನ್ನು ಅನೇಕ ರೂಪಗಳಲ್ಲಿ ಬಳಸಲಾಗುತ್ತಿತ್ತು - ಗೋಡೆಗೆ, ಮರದ ಮಹಡಿಗಳನ್ನು ತುಂಬಲು ಮತ್ತು ಮಿಶ್ರಣಗಳೊಂದಿಗೆ ಬಳಸಲು ಮತ್ತು ಹದಗೊಳಿಸಿದ ನಂತರ ಇಟ್ಟಿಗೆಗಳು ಮತ್ತು ಅಂಚುಗಳನ್ನು ತಯಾರಿಸಲು ಇದರ ಬಳಕೆಯಾಗುತಿತ್ತು. ತಾಳೆ ಗರಿಗಳನ್ನು ಛಾವಣಿಗಳನ್ನು ಹುಲ್ಲಿನ ಮಾಡಲು ಮತ್ತು ವಿಭಜನಾ ಗೋಡೆಗಳನ್ನು ಮಾಡಲು ಪರಿಣಾಮಕಾರಿಯಾಗಿ ಬಳಸಲಾಗುತ್ತಿತ್ತು. [[ಚಿತ್ರ:Wood_carvings_on_the_ceiling_and_a_hanging_oillamp.jpg|thumb| ಶ್ರೀ ಪದ್ಮನಾಭಪುರಂ ಅರಮನೆಯ ಚಾವಣಿಯ ಮೇಲೆ ಮಾಡಲಾದ ವಿಶಿಷ್ಟವಾದ ಮರದ ಕೆತ್ತನೆಗಳು]] ವಸ್ತುಗಳ ಮಿತಿಗಳಿಂದಾಗಿ ಕೇರಳದ ವಾಸ್ತುಶೈಲಿಯ ನಿರ್ಮಾಣದಲ್ಲಿ ಒಂದು ಮಿಶ್ರ ವಿಧಾನವನ್ನು ವಿಕಸನಗೊಳಿಸಲಾಯಿತು. ದೇವಾಲಯಗಳಂತಹ ಪ್ರಮುಖ ಕಟ್ಟಡಗಳಲ್ಲಿಯೂ ಕಲ್ಲಿನ ಕೆಲಸವು ಸ್ತಂಭಕ್ಕೆ ಸೀಮಿತವಾಗಿತ್ತು. ಕೆಂಪು ಕಲ್ಲುಗಳನ್ನು (ಲ್ಯಾಟರೈಟ್) ಗೋಡೆಗಳಿಗೆ ಬಳಸಲಾಗುತ್ತಿತ್ತು. ಮರದ ಮೇಲ್ಛಾವಣಿಯ ರಚನೆಯು ಹೆಚ್ಚಿನ ಕಟ್ಟಡಗಳಿಗೆ ತಾಳೆ ಗರಿಯಿಂದ ಮುಚ್ಚಲ್ಪಟ್ಟಿದೆ ಮತ್ತು ಅಪರೂಪವಾಗಿ ಅರಮನೆಗಳು ಅಥವಾ ದೇವಾಲಯಗಳಿಗೆ ಹಂಚುಗಳಿಂದ ಮುಚ್ಚಲ್ಪಟ್ಟಿದೆ. ಲ್ಯಾಟರೈಟ್ ಗೋಡೆಗಳ ಹೊರಭಾಗವನ್ನು ಹಾಗೆಯೇ ಬಿಡಲಾಗಿದೆ ಅಥವಾ ಗೋಡೆಯ ಚಿತ್ರಗಳಿಗೆ ಆಧಾರವಾಗಿ ಕಾರ್ಯನಿರ್ವಹಿಸಲು ಸುಣ್ಣದ ಗಾರೆಯಿಂದ ಸಾರಣೆ ಮಾಡಲಾಗಿದೆ. ಕಲ್ಲಿನ ಶಿಲ್ಪವು ಮುಖ್ಯವಾಗಿ ಸ್ತಂಭದ ಭಾಗದಲ್ಲಿ (ಅಧಿಸ್ತಾನಗಳು) ಸಮತಲವಾದ ಭಾಗದಲ್ಲಿ ಅಚ್ಚು ಮಾಡಲ್ಪಟ್ಟಿದೆ. ಆದರೆ ಮರದ ಕೆತ್ತನೆಯು ಎಲ್ಲಾ ಅಂಶಗಳನ್ನು _ ಕಂಬಗಳು, ಆಧಾರಗಳು, ಮೇಲ್ಚಾವಣಿಗಳು, ಅಡ್ಡಕಂಬಗಳು, ಮತ್ತು ಮುಖ್ಯ ಆಧಾರದ ಆವರಣಗಳು ಒಳಗೊಂಡಿದೆ. ಕೇರಳದ ಭಿತ್ತಿಚಿತ್ರಗಳು ಕಂದುಬಣ್ಣದ ಛಾಯೆಗಳಲ್ಲಿ ಒದ್ದೆಯಾದ ಗೋಡೆಗಳ ಮೇಲೆ ತರಕಾರಿ ಬಣ್ಣಗಳನ್ನು ಹೊಂದಿರುವ ವರ್ಣಚಿತ್ರಗಳಾಗಿವೆ. ಸ್ಥಳೀಯವಾಗಿ ಲಭ್ಯವಿರುವ ಕಚ್ಚಾ ವಸ್ತುಗಳ ಅಳವಡಿಕೆ ಮತ್ತು ವಾಸ್ತುಶಿಲ್ಪದ ಅಭಿವ್ಯಕ್ತಿ ಮಾಧ್ಯಮವಾಗಿ ಅವುಗಳ ನಿರಂತರ ರೂಪಾಂತರವು ಕೇರಳ ಶೈಲಿಯ ಪ್ರಮುಖ ಲಕ್ಷಣವಾಗಿದೆ. == ರಚನೆ == === ಧಾರ್ಮಿಕ ವಾಸ್ತುಶಿಲ್ಪ === ==== ದೇವಾಲಯದ ವಾಸ್ತುಶಿಲ್ಪ ==== [[ಚಿತ್ರ:Madhurtemple.jpg|thumb|ಮಧೂರು ದೇವಸ್ಥಾನ, [[ಕಾಸರಗೋಡು]], ಕೇರಳ]] ಕೇರಳ ರಾಜ್ಯದಲ್ಲಿ ೨೦೦೦ ಕ್ಕೂ ಹೆಚ್ಚು ಸಂಖ್ಯೆಯ ದೇವಾಲಯಗಳು ಭಾರತದ ಯಾವುದೇ ಪ್ರದೇಶಗಳಿಗೆ ಹೊಂದಿಕೆಯಾಗುವುದಿಲ್ಲ. ಕೇರಳದ ದೇವಾಲಯಗಳು ತಂತ್ರ-ಸಮುಚಯಂ ಮತ್ತು ಶಿಲ್ಪರತ್ನಂ ಎಂಬ ಎರಡು ದೇವಾಲಯ ನಿರ್ಮಾಣ ಪ್ರಬಂಧಗಳ ಕಟ್ಟುನಿಟ್ಟಿನ ಅನುಸಾರವಾಗಿ ಹೆಚ್ಚು ಅಭಿವೃದ್ಧಿ ಹೊಂದಿದವು. ಮೊದಲನೆಯದು ಶಕ್ತಿಯ ಹರಿವನ್ನು ನಿಯಂತ್ರಿಸುವ ರಚನೆಗಳನ್ನು ಅಭಿವೃದ್ಧಿಪಡಿಸುವಲ್ಲಿ ವ್ಯವಹರಿಸುತ್ತದೆ, ಇದರಿಂದಾಗಿ ಧನಾತ್ಮಕ ಶಕ್ತಿಯು ಹರಿಯುತ್ತದೆ, ಆದರೆ ಋಣಾತ್ಮಕ ಶಕ್ತಿಯು ರಚನೆಯೊಳಗೆ ಹಿಂದುಳಿದಂತೆ ಮಾಡುವುದಿಲ್ಲ; ಆದರೆ ಎರಡನೆಯದು ಕಲ್ಲು ಮತ್ತು ಮರದ ವಾಸ್ತುಶಿಲ್ಪವನ್ನು ಅಭಿವೃದ್ಧಿಪಡಿಸುವಲ್ಲಿ ವ್ಯವಹರಿಸುತ್ತದೆ, ಪ್ರತಿ ಕೆತ್ತಿದ ರಚನೆಯು ತನ್ನದೇ ಆದ ಜೀವ ಮತ್ತು ವ್ಯಕ್ತಿತ್ವವನ್ನು ಹೀರಿಕೊಳ್ಳುತ್ತದೆ. <ref>{{Cite web|url=http://www.keralahistory.ac.in/keralaarchitecture.htm|title=Archived copy|archive-url=https://web.archive.org/web/20110721082519/http://www.keralahistory.ac.in/keralaarchitecture.htm|archive-date=2011-07-21|access-date=2011-05-28}}</ref> ===== ಕೇರಳ ದೇವಾಲಯದ ಅಂಶಗಳು ಮತ್ತು ವೈಶಿಷ್ಟ್ಯಗಳು ===== * '''ಶ್ರೀ-ಕೋವಿಲ್''' ಒಳಗಿನ ಗರ್ಭಗುಡಿಯಲ್ಲಿ ಪ್ರಧಾನ ದೇವರ ವಿಗ್ರಹವನ್ನು ಸ್ಥಾಪಿಸಿ ಪೂಜಿಸಲಾಗುತ್ತದೆ. ಇದು ಸ್ವತಂತ್ರ ರಚನೆಯಾಗಿರಬೇಕು, ಯಾವುದೇ ಸಂಪರ್ಕಗಳಿಲ್ಲದ ಇತರ ಕಟ್ಟಡಗಳಿಂದ ಬೇರ್ಪಟ್ಟಿರುತ್ತದೆ ಮತ್ತು ಅದರ ಸ್ವಂತ ಛಾವಣಿಯನ್ನು ಇತರ ಕಟ್ಟಡ ಗಳೊಂದಿಗೆ ಹಂಚಿಕೊಳ್ಳುವುದಿಲ್ಲ. ಶ್ರೀ-ಕೋವಿಲ್ ಯಾವುದೇ ಕಿಟಕಿಗಳನ್ನು ಹೊಂದಿಲ್ಲ ಮತ್ತು ಹೆಚ್ಚಾಗಿ ಪೂರ್ವಕ್ಕೆ ತೆರೆಯುವ (ಕೆಲವೊಮ್ಮೆ ಇದು ಪಶ್ಚಿಮಕ್ಕೆ ಸಂಭವಿಸುತ್ತದೆ, ಆದರೆ ಕೆಲವು ದೇವಾಲಯಗಳು ಉತ್ತರಾಭಿಮುಖವಾದ ಬಾಗಿಲನ್ನು ಅದರ ವಿಶೇಷತೆಯಾಗಿ ಹೊಂದಿವೆ, ಆದರೆ ಯಾವುದೇ ದೇವಾಲಯಗಳು ದಕ್ಷಿಣವನ್ನು ಹೊಂದಿರುವುದಿಲ್ಲ- ಎದುರಿಸುತ್ತಿರುವ ಬಾಗಿಲು) ಕೇವಲ ಒಂದು ದೊಡ್ಡ ಬಾಗಿಲನ್ನು ಹೊಂದಿವೆ. ಶ್ರೀಕೋವಿಲ್ ಅನ್ನು ವಿವಿಧ ಯೋಜನಾ ಆಕಾರಗಳಲ್ಲಿ ನಿರ್ಮಿಸಬಹುದು - ಚದರ, ಆಯತಾಕಾರದ, ವೃತ್ತಾಕಾರ, ಅಥವಾ ಅಷ್ತಭುಜಾಕ್ರಿತಿ. ಇವುಗಳಲ್ಲಿ, ಚೌಕದ ರಚನೆಯು ಕೇರಳದಾದ್ಯಂತ ಹೆಚ್ಚಿನ ಪ್ರದೆಶದಲ್ಲಿ ಕಂಡುಬರುತ್ತದೆ. ಚದರ ಆಕಾರವು ಮೂಲತಃ ವೈದಿಕ ಅಗ್ನಿ ಬಲಿಪೀಠದ ರೂಪವಾಗಿದೆ ಮತ್ತು ವೈದಿಕ ಕ್ರಮಗಳನ್ನು ಅನ್ನು ಬಲವಾಗಿ ಸೂಚಿಸುತ್ತದೆ. ಇದನ್ನು ವಾಸ್ತುಶಾಸ್ತ್ರದ ಗ್ರಂಥಗಳಲ್ಲಿ ದೇವಾಲಯದ ನಾಗರ ಶೈಲಿ ಎಂದು ವರ್ಗೀಕರಿಸಲಾಗಿದೆ. ಆಯತಾಕಾರದ ರಚನೆಯಲ್ಲಿ ಅನಂತಶಯನ ವಿಷ್ಣು (ಒರಗಿರುವ ಭಂಗಿಯಲ್ಲಿರುವ ಭಗವಾನ್ ವಿಷ್ಣು) ಮತ್ತು ಸಪ್ತ ಮಾತೃಕೆಗಳಿಗೆ (ಏಳು ಮಾತೃದೇವತೆಗಳು) ಅಳವಡಿಸಲಾಗಿದೆ. ವೃತ್ತಾಕಾರದ ರಚನೆ ಮತ್ತು ಅಷ್ತಭುಜಾಕ್ರರತಿ ರಚನೆಯು ಭಾರತದ ಇತರ ಭಾಗಗಳಲ್ಲಿ ಅಪರೂಪ ಮತ್ತು ಕೇರಳದ ಆಧುನಿಕ ವಾಸ್ತುಶಿಲ್ಪದಲ್ಲಿಯೂ ತಿಳಿಸಿಲ್ಲ. ಆದರೆ ಅವು ದೇವಾಲಯಗಳ ಪ್ರಮುಖ ಗುಂಪನ್ನು ರೂಪಿಸುತ್ತವೆ. ವೃತ್ತಾಕಾರದ ರಚನೆಯು ಕೇರಳದ ದಕ್ಷಿಣ ಭಾಗದಲ್ಲಿ ಬೌದ್ಧಧರ್ಮದ ಪ್ರಭಾವಕ್ಕೆ ಒಳಗಾದ ಪ್ರದೇಶಗಳಲ್ಲಿ ಹೆಚ್ಚಿನ ಪ್ರಾಧಾನ್ಯತೆಯನ್ನು ತೋರಿಸುತ್ತದೆ. ಅಷ್ತಭುಜಾಕ್ರಿತಿ ರಚನೆಯು ಅರ್ಧವೃತ್ತ ಮತ್ತು ಚೌಕದ ಸಂಯೋಜನೆಯಾಗಿದೆ ಮತ್ತು ಇದು ಕರಾವಳಿ ಪ್ರದೇಶದಾದ್ಯಂತ ವಿರಳವಾಗಿ ಕಂಡು ಬರುತ್ತದೆ. ವೃತ್ತಾಕಾರದ ದೇವಾಲಯಗಳು ವಾಸರ ವರ್ಗಕ್ಕೆ ಸೇರಿವೆ. ಇದಕ್ಕೆ ಅಪವಾದವಾದವೆಂಬಂತೆ, ವೃತ್ತ-ದೀರ್ಘವೃತ್ತದ ಬದಲಾವಣೆಯು ವೈಕ್ಕಂನಲ್ಲಿರುವ ಶಿವ ದೇವಾಲಯದಲ್ಲಿ ಕಂಡುಬರುತ್ತದೆ. ದ್ರಾವಿಡ ವರ್ಗಕ್ಕೆ ಸೇರಿದ ಬಹುಭುಜಾಕೃತಿಯ ಆಕಾರಗಳನ್ನು ದೇವಾಲಯದ ರಚನೆಗಳಲ್ಲಿ ಅಪರೂಪವಾಗಿ ಅಳವಡಿಸಿಕೊಳ್ಳಲಾಗುತ್ತದೆ ಆದರೆ ಅವು ಶಿಖರದ ವೈಶಿಷ್ಟ್ಯವಾಗಿ ಬಳಸಲ್ಪಡುತ್ತವೆ. ತಂತ್ರಸಮುಚಯಂ ಪ್ರಕಾರ, ಪ್ರತಿ ಶ್ರೀಕೋವಿಲ್ ಅನ್ನು ತಟಸ್ಥವಾಗಿ ಅಥವಾ ಏಕೀಕೃತವಾಗಿ ಅಥವಾ ಸ್ವತಂತ್ರವಾಗಿ ನಿರ್ಮಿಸಬೇಕು. ಏಕೀಕೃತ ದೇವಾಲಯಗಳಿಗೆ, ಒಟ್ಟಾರೆ ಎತ್ತರವನ್ನು ದೇಗುಲದ ಅಗಲದ ೧ ೩/೭/ ರಿಂದ ೨ ೧/೮ ಎಂದು ತೆಗೆದುಕೊಳ್ಳಲಾಗುತ್ತದೆ ಮತ್ತು ಅವನ್ನು ೫ ವರ್ಗಗಳಾಗಿ ವರ್ಗೀಕರಿಸಲಾಗಿದೆ ಅವುಗಳೆಂದರೆ ; ''ಶಾಂತಿಕ, ಪೂರ್ಣಿಕಾ, ಯಯಾದ, ಅಚ್ಯುತ, ಮತ್ತು ಸವಕಾಮಿಕ'' - ದೇವಾಲಯದ ರೂಪದ ಎತ್ತರದೊಂದಿಗೆ. ಒಟ್ಟು ಎತ್ತರವನ್ನು ಮೂಲತಃ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಕೆಳಗಿನ ಅರ್ಧಭಾಗದ ನೆಲಮಾಳಿಗೆ, ಕಂಬ ಅಥವಾ ಗೋಡೆ (ಸ್ತಂಭ ಅಥವಾ ಭಿತ್ತಿ) ಮತ್ತು ಪ್ರಸ್ತಾರ ಗಳು ಎತ್ತರದಲ್ಲಿ ೧:೨:೧ ಅನುಪಾತದಲ್ಲಿವೆ. ಅಂತೆಯೇ, ಮೇಲಿನ ಅರ್ಧಭಾಗದ ಕುತ್ತಿಗೆ (ಗ್ರೀವ), ಛಾವಣಿಯ ಗೋಪುರ (ಶಿಖರ), ಮತ್ತು ಕಲಶಗಳನ್ನು ಒಂದೇ ಅನುಪಾತದಲ್ಲಿ ವಿಂಗಡಿಸಲಾಗಿದೆ. ಆದಿಸ್ಥಾನ ಅಥವಾ ಅಡಿಪಾಯವು ಸಾಮಾನ್ಯವಾಗಿ ಕಪ್ಪುಕಲ್ಲಿ (ಗ್ರಾನೈಟ್‌ನಲ್ಲಿ )ದೆ ಆದರೆ ಮೇಲ್ಬಾಗದ ರಚನೆಯನ್ನು ಕೆಂಪು ಕಲ್ಲಿನಲ್ಲಿ (ಲ್ಯಾಟರೈಟ್‌ನಲ್ಲಿ) ನಿರ್ಮಿಸಲಾಗಿದೆ. ಮೇಲ್ಛಾವಣಿಗಳು ಸಾಮಾನ್ಯವಾಗಿ ಇತರ ದೇವಾಲಯದ ರಚನೆಗಳಿಗಿಂತ ಎತ್ತರವಾಗಿರುತ್ತವೆ. ದೇಗುಲದ ರಚನಾತ್ಮಕ ಮೇಲ್ಛಾವಣಿಯನ್ನು ಕಲ್ಲಿನ ಕಂಬ ಆಧಾರಿತ ಗುಮ್ಮಟವಾಗಿ ನಿರ್ಮಿಸಲಾಗಿದೆ; ಆದಾಗ್ಯೂ ಹವಾಮಾನದ ಬದಲಾವಣೆಗಳಿಂದ ಅದನ್ನು ರಕ್ಷಿಸುವ ಸಲುವಾಗಿ ಹಲಗೆಗಳು, ಹಂಚುಗಳು ಮತ್ತು ಮರದ ಚೌಕಟ್ಟಿನಿಂದ ಮಾಡಲ್ಪಟ್ಟ ಛಾವಣಿಯಿಂದ ಅದನ್ನು ಮುಚ್ಚಲಾಗಿದೆ. ಈ ಇಳಿಜಾರಿನಂತಿರುವ ಮೇಲ್ಛಾವಣಿಯು ಅದರ ಪ್ರಕ್ಷೇಪಿತ ರಚನೆಗಳೊಂದಿಗೆ ಕೇರಳದ ದೇವಾಲಯಕ್ಕೆ ವಿಶಿಷ್ಟ ರೂಪವನ್ನು ನೀಡಿತು. ತಾಮ್ರದಿಂದ ಮಾಡಿದ ಕಲಶವು, ವಿಗ್ರಹವನ್ನು ಸ್ಥಾಪಿಸಿದ ದೇವಾಲಯದ ಕೇಂದ್ರಬಿಂದುವನ್ನು ಸೂಚಿಸುವ ಶಿಖರಕ್ಕೆ ಕಿರೀಟದ ಸದ್ರಶವಾಗಿದೆ. [[ಚಿತ್ರ:Kotimaram.jpg|right|thumb| ಕೇರಳದ ಎಲ್ಲಾ ದೇವಾಲಯಗಳಲ್ಲಿ ಧ್ವಜಸ್ತಂಭವು ಸಾಮಾನ್ಯವಾಗಿ ಕಂಡುಬರುತ್ತದೆ]] ಸಾಮಾನ್ಯವಾಗಿ ಶ್ರೀಕೋವಿಲ್ನ ಬುಡಭಾಗವು ಎತ್ತರದಲ್ಲಿದೆ ಮತ್ತು ವಿಮಾನ ಅಥವಾ ೩ ಅಥವಾ ೫ ಮೆಟ್ಟಿಲುಗಳನ್ನು ಹೊಂದಿದೆ. ಮೆಟ್ಟಿಲುಗಳನ್ನು ಸೋಪಾನಪಾಡಿ ಎಂದು ಕರೆಯಲಾಗುತ್ತದೆ ಮತ್ತು ಸೋಪಾನಪಾಡಿಯ ಬದಿಗಳಲ್ಲಿ, ದ್ವಾರಪಾಲಕರು (ಬಾಗಿಲಿನ ಕಾವಲುಗಾರರು) ಎಂದು ಕರೆಯಲ್ಪಡುವ ಎರಡು ದೊಡ್ಡ ಪ್ರತಿಮೆಗಳು ದೇವರನ್ನು ಕಾಪಾಡಲು ನಿಂತಿರುತ್ತವೆ. ಕೇರಳದ ವಿಧಿ ವಿಧಾನಗಳ ಪ್ರಕಾರ, ಪ್ರಧಾನ ಅರ್ಚಕ (ತಂತ್ರಿ) ಮತ್ತು ಎರಡನೇ ಅರ್ಚಕ (ಮೇಲ್ಶಾಂತಿ) ಮಾತ್ರ ಶ್ರೀ-ಕೋವಿಲ್‌ಗೆ ಪ್ರವೇಶಿಸಲು ಅವಕಾಶವಿದೆ. * '''ನಮಸ್ಕಾರ ಮಂಟಪ''' ನಮಸ್ಕಾರ ಮಂಟಪವು ಎತ್ತರದ ವೇದಿಕೆಯಲ್ಲಿದ್ದು, ಕಂಬಗಳಿಂದ ಅಲಂಕ್ರತವಾದ ಮತ್ತು ಗೋಪುರಾಕರದ ಛಾವಣಿಯ ಚೌಕಾಕಾರದ ಮಂಟಪವಾಗಿದೆ. ಮಂಟಪದ ಗಾತ್ರವನ್ನು ದೇವಾಲಯದ ಅಗಲದಿಂದ ನಿರ್ಧರಿಸಲಾಗುತ್ತದೆ. ಸರಳ ರಚನೆಯ ಮಂಟಪಗಳು ನಾಲ್ಕು ಮೂಲೆಯಲ್ಲಿ ಕಂಬಗಳನ್ನು ಹೊಂದಿದೆ; ಆದರೆ ದೊಡ್ಡ ಮಂಟಪಗಳಿಗೆ ಎರಡು ಜೊತೆ ಕಂಬಗಳನ್ನು ಒದಗಿಸಲಾಗಿದೆ; ಒಳಗೆ ನಾಲ್ಕು ಮತ್ತು ಹೊರಗೆ ಹನ್ನೆರಡು. ವೃತ್ತಾಕಾರದ, ಅಂಡಾಕಾರದ ಮತ್ತು ಬಹುಭುಜಾಕೃತಿಯ ಆಕಾರಗಳ ಮಂಟಪಗಳನ್ನು ಪಠ್ಯಗಳಲ್ಲಿ ಉಲ್ಲೇಖಿಸಲಾಗಿದೆ, ಆದರೆ ಅವು ಕೇರಳದ ದೇವಾಲಯಗಳಲ್ಲಿ ಕಂಡುಬರುವುದಿಲ್ಲ. ಮಂಟಪಗಳನ್ನು ವೈದಿಕ-ತಾಂತ್ರಿಕ ವಿಧಿಗಳನ್ನು ನಡೆಸಲು ಬಳಸಲಾಗುತ್ತದೆ. * '''ನಾಲಂಬಲಂ''' ದೇಗುಲ ಮತ್ತು ಮಂಟಪ ಕಟ್ಟಡವನ್ನು ನಾಲಂಬಲಂ ಎಂಬ ಆಯತಾಕಾರದ ರಚನೆಯಲ್ಲಿ ಸುತ್ತುವರಿದಿದೆ. ನಾಲಂಬಲಂನ ಹಿಂಭಾಗ ಮತ್ತು ಪಕ್ಕದ ಸಭಾಂಗಣಗಳು ಧಾರ್ಮಿಕ ಆರಾಧನೆಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳಿಗೆ ಸೇವೆ ಸಲ್ಲಿಸಲು ಬಳಸಲ್ಪಡುತದೆ. ಮುಂಭಾಗದ ಸಭಾಂಗಣವನ್ನು ಎರಡು ಭಾಗಗಳಾಗಿ ವಿಭಜಿಸಲಾಗಿದೆ. ಈ ಎರಡು ಸಭಾಂಗಣಗಳು; ಬ್ರಾಹ್ಮಣರ ಊಟದ ಉಪಯೋಗಕ್ಕೆ ಹಾಗೂ ಯಾಗಗಳನ್ನು ಮಾಡಲು ಮತ್ತು ಇನ್ನೊಂದು ಭಾಗ (ಕೂತುಅಂಬಲಗಳ)ವನ್ನು ಕೂತು ಮತ್ತು ಭಿತ್ತಿಚಿತ್ರಗಳಂತಹ ದೇವಾಲಯದ ಕಲೆಗಳನ್ನು ಪ್ರದರ್ಶಿಸಲು ಅಗ್ರಸಾಲೆಗಳಾಗಿ ಬಳಸುತ್ತಿದ್ದರು. ಕೆಲವು ಸಂದರ್ಭಗಳಲ್ಲಿ, ಕೂತುಅಂಬಲಗಳು ನಾಲಂಬಲಂ ಹೊರಗೆ ಪ್ರತ್ಯೇಕ ರಚನೆಯಾಗಿರುತ್ತಿದ್ದವು. ಪ್ರತ್ಯೇಕಿಸಲಾಗುತ್ತದೆ. * '''ಬಲಿತಾರ''' ನಾಳಂಬಲಂನ ಪ್ರವೇಶದ್ವಾರದಲ್ಲಿ, ಬಲಿತಾರಾ ಎಂದು ಕರೆಯಲ್ಪಡುವ ಚದರ ಆಕಾರದ ಎತ್ತರದ ಕಲ್ಲಿನ ಬಲಿಪೀಠವನ್ನು ಕಾಣಬಹುದು. ಈ ಬಲಿಪೀಠವನ್ನು ದೇವಮಾನವರು ಮತ್ತು ಇತರ ಆತ್ಮಗಳಿಗೆ ಧಾರ್ಮಿಕ ಅರ್ಪಣೆಗಳನ್ನು ಮಾಡಲು ಬಳಸಲಾಗುತ್ತದೆ. ನಾಳಂಬಲದ ಒಳಗೆ, ಬಲಿಕಲ್ಲುಗಳು ಎಂದು ಕರೆಯಲ್ಪಡುವ ಹಲವಾರು ಸಣ್ಣ ಕಲ್ಲುಗಳನ್ನು ಕಾಣಬಹುದು, ಇದನ್ನು ಅದೇ ಉದ್ದೇಶಕ್ಕಾಗಿ ಉದ್ದೇಶಿಸಲಾಗಿದೆ. * '''ಚುಟ್ಟುಅಂಬಲಂ''' [[ಚಿತ್ರ:Varikkasseri_Gopuram.jpg|right|thumb| ಗೋಪ್ಪುರಂ ಅಥವಾ ಗೇಟ್‌ಹೌಸ್]] ದೇವಾಲಯದ ಗೋಡೆಗಳ ಒಳಗಿನ ಹೊರಗಿನ ರಚನೆಯನ್ನು ಚುಟ್ಟುಅಂಬಲಂ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಚುಟ್ಟುಅಂಬಲವು ಮುಖ-ಮಂಟಪ ಅಥವಾ ತಾಳ-ಮಂಟಪ ಎಂದು ಕರೆಯಲ್ಪಡುವ ಮುಖ್ಯ ಮಂಟಪವನ್ನು ಹೊಂದಿದೆ. ಮುಖ-ಮಂಟಪವನ್ನು ಬೆಂಬಲಿಸುವ ಹಲವಾರು ಕಂಬಗಳನ್ನು ಹೊಂದಿದೆ. ಮತ್ತು ಮಂಟಪದ ಮಧ್ಯದಲ್ಲಿ ದ್ವಜಸ್ತಂಭವನ್ನು (ಪವಿತ್ರ ಧ್ವಜ-ಸ್ತಂಭ) ಹೊಂದಿರುತ್ತದೆ. ದೇವಾಲಯವು ಬೃಹತ್ ಗೋಡೆಯ (ಕ್ಷೇತ್ರ-ಮಡಿಲ್ಲುಕಲ್) ಸಹಾಯದಿಂದ ದ್ವಾರಗಳಿರುವ ಗೋಪುರಗಳಿಂದ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ. ಗೋಪುರವು ಸಾಮಾನ್ಯವಾಗಿ ಎರಡು ಅಂತಸ್ತಿನದ್ದಾಗಿದೆ, ಇದು ಎರಡು ಉದ್ದೇಶಗಳನ್ನು ಪೂರೈಸುತ್ತದೆ. ನೆಲ ಮಹಡಿಯು ಸಾಮಾನ್ಯವಾಗಿ ಹಬ್ಬಗಳ ಸಮಯದಲ್ಲಿ ಕುರತಿ ನೃತ್ಯ ಅಥವಾ ಒಟ್ಟನ್ ತುಳ್ಳಲ್‌ನಂತಹ ದೇವಾಲಯದ ನೃತ್ಯಗಳಿಗೆ ವೇದಿಕೆಯಾಗಿ ಬಳಸಲ್ಪಡುತ್ತದೆ. ಬದಿಗಳನ್ನು ಆವರಿಸಿರುವ ಮರದ ಜಾಡುಗಳನ್ನು ಹೊಂದಿರುವ ಮೇಲಿನ ಮಹಡಿಯು ಕೊತ್ತುಪುರ (ಡೋಲು ಬಾರಿಸುವ ಸಭಾಂಗಣ) ಆಗಿ ಕಾರ್ಯನಿರ್ವಹಿಸುತ್ತಿತ್ತು. ಚುಟ್ಟುಅಂಬಲಂ ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿ ಪ್ರವೇಶಕ್ಕೆ ಹೊರಗಿನಿಂದ ೪ ದ್ವಾರಗಳನ್ನು ಹೊಂದಿರುತ್ತದೆ. ದೇವಾಲಯದ ಸುತ್ತಲೂ ಭಕ್ತರು ಸಂಚರಿಸಲು ಅನುವು ಮಾಡಿಕೊಡಲು ಕಲ್ಲಿನ ಸುಸಜ್ಜಿತ ನಡಿಗೆ-ಮಾರ್ಗವು ದೇವಾಲಯದ ಸುತ್ತಲೂ ಕಂಡುಬರುತ್ತದೆ, ಕೆಲವು ದೊಡ್ಡ ದೇವಾಲಯಗಳಿಗೆ ಎರಡೂ ಬದಿಗಳಲ್ಲಿ ಬೃಹತ್ ಕಂಬಗಳಿಂದ ಮೇಲ್ಛಾವಣಿಯಿಂದ ಆವೃತವಾಗಿದೆ. ಚುಟ್ಟುಅಂಬಲವು ದ್ವಜವಿಲ್ಲಕ್ಕು ಅಥವಾ ದೈತ್ಯ ದೀಪಸ್ತಂಭಗಳನ್ನು ಹಲವಾರು ಸ್ಥಳಗಳಲ್ಲಿ ಹೊಂದಿರುತ್ತದೆ. ಹೆಚ್ಚಾಗಿ ಮುಖ-ಮಂಟಪಗಳಲ್ಲಿ ದೀಪಸ್ತಂಭಗಳಿರುತ್ತವೆ. * '''ಅಂಬಾಲ-ಕುಲಂ''' [[ಚಿತ್ರ:Ambalappuzha_Sri_Krishna_Temple.JPG|right|thumb| ಅಂಬಲಪ್ಪುರದ ಶ್ರೀ ಕೃಷ್ಣ ದೇವಾಲಯದಲ್ಲಿರುವ ಕೊಳ ಅಥವಾ ಅಂಬಲಕುಲಂ]] ಪ್ರತಿ ದೇವಾಲಯವು ದೇವಾಲಯದ ಸಂಕೀರ್ಣದಲ್ಲಿ ಪವಿತ್ರ ದೇವಾಲಯದ ಕೊಳ ಅಥವಾ ನೀರಿನ ಸರೋವರವನ್ನು ಹೊಂದಿರುತ್ತದೆ. ವಾಸ್ತು-ನಿಯಮಗಳ ಪ್ರಕಾರ, ನೀರನ್ನು ಧನಾತ್ಮಕ ಶಕ್ತಿಯ ಮೂಲ ಮತ್ತು ಎಲ್ಲಾ ಶಕ್ತಿಗಳ ಸಂಶ್ಲೇಷಣೆಯ ಸಮತೋಲನ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ದೇವಾಲಯದ ಸಂಕೀರ್ಣದಲ್ಲಿ ದೇವಾಲಯದ ಕೊಳ ಅಥವಾ ಅಂಬಲ ಕುಲಂ ಲಭ್ಯವಾಗುತ್ತದೆ. ದೇವಾಲಯದ ಕೊಳವನ್ನು ಸಾಮಾನ್ಯವಾಗಿ ಪುರೋಹಿತರು ಮಾತ್ರ ಆಚರಣೆಗಳನ್ನು ಪ್ರಾರಂಭಿಸುವ ಮೊದಲು ಪವಿತ್ರ ಸ್ನಾನ ಮತ್ತು ದೇವಾಲಯದೊಳಗಿನ ವಿವಿಧ ಪವಿತ್ರ ಆಚರಣೆಗಳಿಗೆ ಬಳಸುತ್ತಾರೆ. ಕೆಲವು ಸಂದರ್ಭಗಳಲ್ಲಿ, ದೇವಾಲಯಕ್ಕೆ ಪ್ರವೇಶಿಸುವ ಮೊದಲು ಭಕ್ತರು ಸ್ನಾನ ಮಾಡಲು ಪ್ರತ್ಯೇಕ ಕೊಳವನ್ನು ನಿರ್ಮಿಸಲಾಗುತ್ತದೆ. ಇಂದು ಹಲವಾರು ದೇವಾಲಯಗಳು ನಾಲಂಬಲಂ ಸಂಕೀರ್ಣದಲ್ಲಿ ಅಭಿಷೇಕದ ಉದ್ದೇಶಗಳಿಗಾಗಿ ಪವಿತ್ರ ನೀರನ್ನು ಪಡೆಯಲು ಮಣಿ-ಕೆನಾರ್ ಅಥವಾ ಪವಿತ್ರ ಬಾವಿಯನ್ನು ಹೊಂದಿವೆ. * '''ತೇವರಾಪುರ''' [[ಚಿತ್ರ:Koothambalam_at_Koodal_Maanikka_Temple.JPG|right|thumb| ಕೂತುಅಂಬಲಗಳು ದೇವಾಲಯದ ನೃತ್ಯಗಳು ಮತ್ತು ಇತರ ಕಲಾ ಪ್ರಕಾರಗಳನ್ನು ನಡೆಸಲು ಪ್ರಮುಖ ಸ್ಥಳಗಳಾಗಿವೆ. ಕೂತುಅಂಬಲದ ಮೇಲ್ಛಾವಣಿಯ ಎತ್ತರವು ಪಿರಮಿಡ್‌ಗಳನ್ನು ಹೋಲುತ್ತದೆ, ಇದು ಹೆಚ್ಚು ಭವ್ಯವಾಗಿದೆ ಮೆರುಗನ್ನು ನೀಡುತ್ತದೆ.]] ಸಾಮಾನ್ಯವಾಗಿ ನಾಲಂಬಲಂನಲ್ಲಿ, ದೇವರಿಗೆ ಬಡಿಸಲು ಮತ್ತು ಭಕ್ತಾದಿಗಳಿಗೆ ಪವಿತ್ರ ಪ್ರಸಾದವಾಗಿ ವಿತರಿಸಲು ಉದ್ದೇಶಿಸಿರುವ ಆಹಾರಗಳನ್ನು ಅಡುಗೆ ಮಾಡಲು ಪ್ರತ್ಯೇಕ ಸಂಕೀರ್ಣವನ್ನು ನಿರ್ಮಿಸಲಾಗುತ್ತದೆ. ಅಂತಹ ಸಂಕೀರ್ಣಗಳನ್ನು [[ಅಗ್ನಿ(ಹಿಂದೂ ದೇವತೆ)|ತೇವರಪುರ]] ಎಂದು ಕರೆಯಲಾಗುತ್ತದೆ, ಅಲ್ಲಿ ಪವಿತ್ರ ಬೆಂಕಿ ಅಥವಾ ಅಗ್ನಿಯನ್ನು ಆಹ್ವಾನಿಸಲಾಗುತ್ತದೆ. ===== ವಿಕಾಸದ ಹಂತಗಳು ===== [[ಚಿತ್ರ:Paliam_naalukettu.jpg|right|thumb| ಪಾಳಿಯಂ ನಲುಕೆಟ್ಟು ಸಂಕೀರ್ಣ]] [[ಚಿತ್ರ:Theyyam_Kovil_lighting_lady.jpg|right|thumb|250x250px| ಉತ್ತರ ಕೇರಳದ ''ಮಡಪ್ಪುರ'' (ಏಕಾಂಗಿ ಕೋವಿಲ್) ದಲ್ಲಿ [[ತೆಯ್ಯಂ]] ಆಚರಣೆಗಳನ್ನು ಕಾಲ ಕಾಲಕ್ಕೆ ನಡೆಸಲಾಗುತ್ತದೆ. ಅದರ ಸ್ವತಂತ್ರ, ಏಕೈಕ, ಹಂಚಿನ ಛಾವಣಿಯ ರಚನೆಗೆ ಹೆಸರುವಾಸಿಯಾಗಿದೆ. ಎಲ್ಲಾ ಮುತ್ತಪ್ಪನ್ ಮಡಪ್ಪುರಗಳು ಒಂದೇ ಶೈಲಿಯಲ್ಲಿ ರಚನೆಗೊಂಡಿವೆ. ಈ ರಚನೆಗಳು ಮುಖ್ಯವಾಗಿ ಕೇರಳದ ಉತ್ತರ ಮಲಬಾರ್ ಪ್ರದೇಶದಲ್ಲಿ ಕಂಡುಬರುತ್ತವೆ.]] ಅದರ ಶೈಲಿಯ ಬೆಳವಣಿಗೆಯಲ್ಲಿ, ದೇವಾಲಯದ ವಾಸ್ತುಶಿಲ್ಪವನ್ನು ಮೂರು ಹಂತಗಳಾಗಿ ವಿಂಗಡಿಸಬಹುದು. ಮೊದಲ ಹಂತವೆಂದರೆ ಬಂಡೆಯಿಂದ ಕತ್ತರಿಸಿದ ದೇವಾಲಯಗಳು. ಈ ಆರಂಭಿಕ ರೂಪವು ಬೌದ್ಧ ಗುಹೆ ದೇವಾಲಯಗಳಿಗೆ ಸಮಕಾಲೀನವಾಗಿದೆ. ಪ್ರಮಖ ವಾಗಿ ಕಲ್ಲಿನಲ್ಲಿ ಕೊರೆದ ದೇವಾಲಯಗಳು ದಕ್ಷಿಣ ಕೇರಳದಲ್ಲಿ ನೆಲೆಗೊಂಡಿವೆ - ತಿರುವನಂತಪುರಂ ಬಳಿಯ ವಿಝಿಂಜಂ ಮತ್ತು ಅಯಿರುರ್ಪಾರಾ, ಕೊಲ್ಲಂ ಬಳಿಯ ಕೊಟ್ಟುಕಲ್ ಮತ್ತು ಆಲಪ್ಪುಳದ ಬಳಿ ಕವಿಯೂರ್. ಇವುಗಳಲ್ಲಿ ಕವಿಯೂರಿನಲ್ಲಿರುವ ದೇವಾಲಯ ಒಂದು ಅತ್ಯುತ್ತಮ ಉದಾಹರಣೆಯಾಗಿದೆ. ಶಿವನಿಗೆ ಸಮರ್ಪಿತವಾಗಿರುವ ಕವಿಯೂರ್ ಗುಹೆ ದೇವಾಲಯವು ದೇವಾಲಯದ ಕೋಣೆ ಮತ್ತು ವಿಶಾಲವಾದ ಅರ್ಧಮಂಟಪವನ್ನು ಪಶ್ಚಿಮಕ್ಕೆ ಮುಖ ಮಾಡಿ ಜೋಡಿಸಲಾಗಿದೆ. ಸ್ತಂಭದ ಮುಂಭಾಗದಲ್ಲಿ ಮತ್ತು ಅರ್ಧಮಂಟಪದ ಒಳಗಿನ ಗೋಡೆಗಳ ಮೇಲೆ ದಾನಿ, ಗಡ್ಡಧಾರಿ ಋಷಿ, ಕುಳಿತಿ ಭಂಗಿಯಲ್ಲಿರುವ ನಾಲ್ಕು ಭುಜಗಳ ಗಣೇಶ ಮತ್ತು ದ್ವಾರಪಾಲಕರ ಉಬ್ಬು ಶಿಲ್ಪಗಳಿವೆ. ಇತರ ಗುಹಾ ದೇವಾಲಯಗಳು ಈ ಸಾಮಾನ್ಯ ಮಾದರಿಯ ದೇವಾಲಯ ಮತ್ತು ಮುಂಭಾಗದ ಕೋಣೆಯನ್ನು ಹೊಂದಿವೆ ಮತ್ತು ಅವು ಶಿವಾರಾಧನೆಯೊಂದಿಗೆ ಸಂಬಂಧ ಹೊಂದಿವೆ. ಶೈವ ಆರಾಧನೆಯ ಕುರುಹು ಆದ ಇದೇ ರೀತಿಯ ಬಂಡೆಯಿಂದ ಕತ್ತರಿಸಿದ ದೇವಾಲಯಗಳನ್ನು ಉತ್ತರದಲ್ಲಿ ತ್ರಿಶೂರ್ ಜಿಲ್ಲೆಯ ತ್ರಿಕ್ಕೂರ್ ಮತ್ತು ಇರುನಿಲಂಕೋಡ್‌ನಲ್ಲಿ ಕಾಣಬಹುದು. ಐತಿಹಾಸಿಕವಾಗಿ ಭಾರತದಲ್ಲಿನ ಗುಹೆ ವಾಸ್ತುಶೈಲಿಯು ಬೌದ್ಧಧರ್ಮದೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಕೇರಳದಲ್ಲಿ ಕಲ್ಲಿನಲ್ಲಿ ಕೊರೆದ ವಾಸ್ತುಶಿಲ್ಪದ ತಂತ್ರವು ಪಾಂಡ್ಯರ ಅಡಿಯಲ್ಲಿ ತಮಿಳುನಾಡಿನಲ್ಲಿ ಇದೇ ರೀತಿಯ ಕೆಲಸಗಳ ಮುಂದುವರಿಕೆಯಾಗಿದೆ. ಬಂಡೆಯಿಂದ ಕೆತ್ತಿದ ದೇವಾಲಯಗಳೆಲ್ಲವೂ ಕ್ರಿ.ಶ. ಎಂಟನೆಯ ಶತಮಾನಕ್ಕೂ ಹಿಂದಿನವು. ಎಂಟರಿಂದ ಹತ್ತನೇ ಶತಮಾನದ ಉತ್ತರಾರ್ಧದಲ್ಲಿ ಕಾಣಿಸಿಕೊಳ್ಳುವ ರಚನಾತ್ಮಕ ದೇವಾಲಯಗಳು ಚೇರ, ಆಯ್ ಮತ್ತು ಮೂಶಿಕ ವ್ಂಶಸ್ಥರಿಂದ ಪೋಷಿತವಾಗಿದೆ. ಪ್ರಾಚೀನ ದೇವಾಲಯಗಳು ಏಕೀಕೃತ ದೇವಾಲಯ ಅಥವಾ ಶ್ರೀಕೋವಿಲ್ ಅನ್ನು ಹೊಂದಿದ್ದವು. ಅಪರೂಪದ ಸಂದರ್ಭಗಳಲ್ಲಿ ಮುಖಮಂಟಪ ಅಥವಾ ಅರ್ಧಮಂಟಪವು ದೇಗುಲಕ್ಕೆ ತಾಗಿಕೊಂಡಿವೆ. ಸಾಮಾನ್ಯವಾಗಿ ಶ್ರೀಕೋವಿಲ್ ಮುಂಭಾಗದಲ್ಲಿ ಪ್ರತ್ಯೇಕವಾದ ನಮಸ್ಕಾರ ಮಂಟಪವನ್ನು ನಿರ್ಮಿಸಲಾಗಿದೆ. ಶ್ರೀಕೋವಿಲ್, ನಮಸ್ಕಾರ ಮಂಟಪ, ಬಳಿಕ್ಕಲ್ (ನೈವೇದ್ಯದ ಕಲ್ಲುಗಳು) ಇತ್ಯಾದಿಗಳನ್ನು ಸುತ್ತುವರಿದ ಒಂದು ಚತುರ್ಭುಜ ಕಟ್ಟಡ ನಾಲಂಬಲಂ ನ ಸಂಯೋಜನೆಗಳು, ಕೇರಳದ ದೇವಾಲಯದ ಮೂಲಭೂತ ರಚನೆಯ ಭಾಗವಾಯಿತು. ಸಾಂಧಾರ ದೇವಾಲಯದ ಉಗಮವು ದೇವಾಲಯಗಳ ವಿಕಾಸದ ಮಾಧ್ಯಮಿಕ ಹಂತವನ್ನು ನಿರೂಪಿಸುತ್ತದೆ. ಹಿಂದಿನ ಪ್ರಕಾರದ ಏಕೀಕೃತ ದೇಗುಲದಲ್ಲಿ, ನಿರೇಂಧರಾ (ಶ್ರೀಕೋವಿಲ್‌ನ ಏಕ ಮಟ್ಟ), ದೇಗುಲಕ್ಕೆ ಒಂದೇ ದ್ವಾರವನ್ನು ಹೊಂದಿದ ಹಾದಿಯಿದೆ. ಆದರೆ ಸಾಂಧಾರ ದೇಗುಲದಲ್ಲಿ ಈ ಹಾದಿಯ ಇಕ್ಕೆಳಗಳಲ್ಲಿ ಅವಳಿ ಬಾವಿಗಳನ್ನು ಹೊಂದಿದ್ದು ಅವುಗಳ ನಡುವೆ ಒಂದು ಮಾರ್ಗವನ್ನು ಬಿಡುತ್ತದೆ. ಎಲ್ಲಾ ನಾಲ್ಕು ದಿಕ್ಕುಗಳಲ್ಲಿ ಸಾಮಾನ್ಯವಾಗಿ ನಾಲ್ಕು ಬಾಗಿಲುಗಳು ಇದ್ದು, ಹೊರಗಿನಿಂದ ಬಂದ ಬೆಳಕನ್ನು ಹಾದಿಗೆ ಒದಗಿಸಲು ಕಿಟಕಿಗಳನ್ನು ಜೋಡಿಸಲಾಗಿದೆ. ಕೆಲವೊಮ್ಮೆ ಬದಿಗಳಲ್ಲಿ ಮತ್ತು ಹಿಂಭಾಗದಲ್ಲಿನ ಸಕ್ರಿಯ ಬಾಗಿಲುಗಳನ್ನು ಹುಸಿ ಬಾಗಿಲುಗಳಿಂದ ಬದಲಾಯಿಸಿದಂತೆ ಭಾಸವಾಗುತ್ತದೆ. ಅಂತಸ್ತಿನ ದೇವಾಲಯದ ಪರಿಕಲ್ಪನೆಯೂ ಈ ಹಂತದಲ್ಲಿ ಕಂಡುಬರುತ್ತದೆ. ದೇಗುಲದ ಗೋಪುರವು ಎರಡನೇ ಮಹಡಿಗೆ ಏರುತ್ತದೆ ಮತ್ತು ಪ್ರತ್ಯೇಕ ಮೇಲ್ಛಾವಣಿಯು ದ್ವಿತಾಳ (ಎರಡು ಅಂತಸ್ತಿನ) ದೇವಾಲಯವನ್ನು ರೂಪಿಸುತ್ತದೆ. ಪೆರುವನಂನಲ್ಲಿರುವ ಶಿವನ ದೇವಾಲಯದಲ್ಲಿ ಎರಡು ಅಂತಸ್ತಿನ ಚೌಕಾಕಾರದ ರಚನೆ ಮತ್ತು ಮೂರನೇ ಅಂತಸ್ತಿನ ಅಷ್ಟಭುಜಾಕೃತಿಯು ತ್ರಿತಾಳ (ಮೂರು ಅಂತಸ್ತಿನ ದೇವಾಲಯ) ಕ್ಕೆ ಒಂದು ವಿಶಿಷ್ಟ ಉದಾಹರಣೆ. ದೇವಾಲಯದ ವಿನ್ಯಾಸ ಮತ್ತು ವಿವರಗಳ ವಿಸ್ತರಣೆಯಲ್ಲಿ ಹೆಚ್ಚಿನ ಸಂಕೀರ್ಣತೆಯೊಂದಿಗೆ ಶೈಲಿಯ ಬೆಳವಣಿಗೆಯು ಅಂತಿಮದಲ್ಲಿ, (ಕ್ರಿ.ಶ. 1300-1800) ಅದರ ಉತ್ತುಂಗವನ್ನು ತಲುಪಿತು. ವಿಲಕ್ಕುಮಡಂ, ಎಣ್ಣೆ ದೀಪಗಳ ಸಾಲುಗಳಿಂದ ಜೋಡಿಸಲಾದ ಕಮಾನಿನ ರಚನೆಯು ನಾಲಂಬಲಂನ ಆಚೆಗೆ ಹೊರ ಉಂಗುರವಾಗಿ ಸೇರಿಸಲ್ಪಟ್ಟಿದೆ. ಬಲಿಪೀಠದ ಕಲ್ಲು ಕೂಡ ಕಂಬದ ರಚನೆಯಲ್ಲಿದೆ, ಬಲಿಕಲ್ಲು ಮಂಟಪವು ಅಗ್ರಸಾಲೆಯ (ವಲಿಯಂಬಲಂ) ಮುಂಭಾಗದಲ್ಲಿದೆ. ಬಲಿಕಲ್ಲು ಮಂಟಪದ ಮುಂದೆ ದೀಪಸ್ತಂಭ ಮತ್ತು ದ್ವಜಸ್ತಂಭವನ್ನು (ದೀಪ ಕಂಬ ಮತ್ತು ಧ್ವಜಸ್ತಂಭ) ಸೇರಿಸಲಾಗುತ್ತದೆ. ಪ್ರಾಕಾರದ ಒಳಗೆ ಆದರೆ ದೀಪಸ್ತಂಭದ ಆಚೆಗೆ, ಅವರ ನಿಯೋಜಿತ ಸ್ಥಾನಗಳಲ್ಲಿ ಪರಿವಾರ ದೇವತೆಗಳ (ಉಪ-ದೇವರುಗಳು) ಸಣ್ಣ ದೇವಾಲಯಗಳು ನಿಂತಿವೆ. ಇವುಗಳು ಏಕೀಕೃತ ಕಟ್ಟಡಗಳಾಗಿದ್ದರೂ, ಕೆಲವು ಸಂದರ್ಭಗಳಲ್ಲಿ ಪ್ರತಿಯೊಂದೂ ಪೂರ್ಣ ಪ್ರಮಾಣದ ದೇಗುಲವಾಗಿ ಮಾರ್ಪಟ್ಟವು. ಕೋಝಿಕ್ಕೋಡ್‌ನ ತಾಲಿಯಲ್ಲಿರುವ ಶಿವನ ದೇವಾಲಯದಲ್ಲಿನ ಕೃಷ್ಣ ದೇವಾಲಯ ಇದಕ್ಕೆ ಒಂದು ಉದಾಹರಣೆ. ಕೊನೆಯ ಹಂತವು ಸಂಯೋಜಿತ ದೇವಾಲಯಗಳ ಪರಿಕಲ್ಪನೆಯಲ್ಲಿ ಉತ್ತುಂಗಕ್ಕೇರಿತು. ಇಲ್ಲಿ ಸಮಾನ ಪ್ರಾಮುಖ್ಯತೆಯ ಎರಡು ಅಥವಾ ಮೂರು ದೇವಾಲಯಗಳು ಸಾಮಾನ್ಯ ನಾಲಂಬಲಂನೊಳಗೆ ಮುಚ್ಚಿಹೋಗಿವೆ. ಇದಕ್ಕೆ ವಿಶಿಷ್ಟ ಉದಾಹರಣೆಯೆಂದರೆ ತ್ರಿಶ್ಶೂರ್‌ನಲ್ಲಿರುವ ವಡಕ್ಕುಂನಾಥ ದೇವಾಲಯ, ಇಲ್ಲಿ ಶಿವ, ರಾಮ ಮತ್ತು ಶಂಕರನಾರಾಯಣನಿಗೆ ಸಮರ್ಪಿತವಾದ ಮೂರು ದೇವಾಲಯಗಳಲ್ಲಿ ನಾಲಂಬಲಂನಲ್ಲಿದೆ. ಪ್ರಾಕಾರವು ದೇವಾಲಯದ ತೊಟ್ಟಿಗಳು, ವೇದಪಾಠಶಾಲೆಗಳು ಮತ್ತು ಊಟದ ಸಭಾಂಗಣ ಗಳನ್ನು ಸಹ ಒಳಗೊಂಡಿರಬಹುದು. ವಿರೋಧಾಭಾಸವೆಂದರೆ ಕೆಲವು ದೇವಾಲಯಗಳು ಒಂದೇ ಒಂದು ದ್ವಿತೀಯ ದೇವಾಲಯವನ್ನು ಹೊಂದಿಲ್ಲ, ವಿಶಿಷ್ಟ ಉದಾಹರಣೆಯೆಂದರೆ ಇರಿಂಜಲಕುಡದಲ್ಲಿರುವ ಭರತ ದೇವಾಲಯ. ದೊಡ್ಡ ದೇವಾಲಯಗಳ ಸಂಕೀರ್ಣಗಳ ಗಮನಾರ್ಹ ವೈಶಿಷ್ಟ್ಯವೆಂದರೆ ಕೂತಂಬಲಂ ಎಂದು ಕರೆಯಲ್ಪಡುವ ಸಭಾಂಗಣವು ನೃತ್ಯ, ಸಂಗೀತ ಪ್ರದರ್ಶನ ಮತ್ತು ಧಾರ್ಮಿಕ ವಾಚನಗೋಷ್ಠಿಗಳಿಗೆ ಮೀಸಲಾಗಿದೆ. ಇದು ಕೇರಳದ ವಾಸ್ತುಶೈಲಿಯ ವಿಶಿಷ್ಟವಾದ ಕಟ್ಟಡವಾಗಿದೆ, ಈ ಕಾಲದ ಉತ್ತರ ಭಾರತದ ದೇವಾಲಯಗಳಲ್ಲಿ ಕಂಡುಬರುವ ನಾಟ್ಯಸಭಾ ಅಥವಾ ನಾಟ್ಯಮಂದಿರದಿಂದ ಭಿನ್ನವಾಗಿದೆ. ಕೂತಂಬಲಂ ಎತ್ತರದ ಛಾವಣಿಯನ್ನು ಹೊಂದಿರುವ ದೊಡ್ಡ ಕಂಬದ ಸಭಾಂಗಣವಾಗಿದೆ. ಸಭಾಂಗಣದ ಒಳಗೆ ರಂಗಮಂಟಪ ಎಂದು ಕರೆಯಲ್ಪಡುವ ವೇದಿಕೆ ರಚನೆಯಾಗಿದೆ. ವೇದಿಕೆ ಹಾಗೂ ಕಂಬಗಳನ್ನು ಅಲಂಕೃತವಾಗಿ ಅಲಂಕರಿಸಲಾಗಿದೆ. ದೃಶ್ಯ ಮತ್ತು ಶಬ್ದ -ಶ್ರವಣ ಗಳನ್ನು ಪರಿಗಣಿಸಿ ಕಂಬಗಳ ವಿನ್ಯಾಸಗೊಳಿಸಿ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಪ್ರೇಕ್ಷಕರು ಪ್ರದರ್ಶನಗಳನ್ನು ಅಸ್ಪಷ್ಟತೆ ಮತ್ತು ವಿರೂಪವಿಲ್ಲದೆ ಆನಂದಿಸಬಹುದು. ಕೂತಂಬಲಂ ವಿನ್ಯಾಸವು ಭರತ ಮುನಿಯ ನಾಟ್ಯಶಾಸ್ತ್ರದಲ್ಲಿ ನೀಡಲಾದ ನಿಯಮಗಳ ಮೇಲೆ ಆಧಾರಿತವಾಗಿದೆ ಎಂದು ತೋರುತ್ತದೆ. ದಕ್ಷಿಣದ ಕೇರಳದಲ್ಲಿ, ದೇವಾಲಯದ ವಾಸ್ತುಶಿಲ್ಪವು ತಮಿಳುನಾಡಿನ ಬೆಳವಣಿಗೆಗಳಿಂದ ಪ್ರಭಾವಿತವಾಗಿದೆ. ಸುಚೀಂದ್ರಂ ಮತ್ತು ತಿರುವನಂತಪುರಂನಲ್ಲಿ ಈ ಪ್ರಭಾವ ಸ್ಪಷ್ಟವಾಗಿ ಕಂಡುಬರುತ್ತದೆ. ಇಲ್ಲಿ ಎತ್ತರದ ಆವರಣಗಳು, ಕೆತ್ತನೆಯ ಆವಾರಗಳು ಮತ್ತು ಬೆಣಚು (ಗ್ರಾನೈಟ್ ) ಕಲ್ಲಿನ ಅಲಂಕೃತ ಮಂಟಪಗಳು ವಿಶಿಷ್ಟವಾದ ಕೇರಳ ಶೈಲಿಯಲ್ಲಿ ಮೂಲ ಮುಖ್ಯ ದೇವಾಲಯದ ನೋಟವನ್ನು ನಿಜವಾಗಿಯೂ ಮರೆಮಾಡುತ್ತವೆ. ಪ್ರವೇಶ ಗೋಪುರ, ಗೋಪುರವು ಇತರೆಡೆ ಕಂಡುಬರುವ ಸುಂದರ ಎರಡು ಅಂತಸ್ತಿನ ರಚನೆಯಿಂದ ಭಿನ್ನವಾದ ಶೈಲಿಯಲ್ಲಿ ಎತ್ತರಕ್ಕೆ ಏರಿದಂತೆ ಕಂಡುಬರುತ್ತದೆ. ತಾಂತ್ರಿಕವಾಗಿ ಕೇರಳದ ದೇವಾಲಯದ ವಾಸ್ತುಶಿಲ್ಪದ ಪ್ರಮುಖ ಲಕ್ಷಣವೆಂದರೆ ಕರಾರುವಕ್ಕಾದ ಆಯಾಮದ ಅಳತೆಗಳನ್ನು ಬಳಸಿಕೊಂಡ ನಿರ್ಮಾಣ ತಂತ್ರ. ದೇವಾಲಯದ ಯೋಜನೆಯ ಕೇಂದ್ರಸ್ತಾನವು ಗರ್ಭಗೃಹ (ಕೋಣೆ) ಕ್ಕೆ ಹೊಂದಿಕೊಂಡಿದೆ. ಈ ಕೋಣೆಯ ಅಗಲವು ಆಯಾಮದ ವ್ಯವಸ್ಥೆಯ ಮೂಲ ಮಾದರಿಯಗಿದೆ. ಯೋಜನೆಯ ಸಂಯೋಜನೆಯಲ್ಲಿ, ದೇಗುಲದ ಅಗಲ, ಅದರ ಸುತ್ತಲಿನ ತೆರೆದ ಸ್ಥಳ, ಸುತ್ತಮುತ್ತಲಿನ ರಚನೆಗಳ ಸ್ಥಾನ ಮತ್ತು ಗಾತ್ರಗಳು, ಎಲ್ಲಾ ಮೂಲ ಮಾದರಿಯೊಂದಿಗೆ ಸಂಬಂಧಿಸಿವೆ. ಲಂಬ ಸಂಯೋಜನೆಯಲ್ಲಿ, ಈ ಆಯಾಮದ ಸಮನ್ವಯವನ್ನು ಸ್ತಂಭಗಳ ಗಾತ್ರ, ಗೋಡೆಯ ಫಲಕಗಳು, ಆಧಾರಗಳು ಇತ್ಯಾದಿಗಳಂತಹ ಪ್ರತಿಯೊಂದು ನಿರ್ಮಾಣ ವಿವರಗಳವರೆಗೆ ನಡೆಸಲಾಗುತ್ತದೆ. ಅನುಪಾತದ ವ್ಯವಸ್ಥೆಯ ಅಂಗೀಕೃತ ನಿಯಮಗಳನ್ನು ಗ್ರಂಥಗಳಲ್ಲಿ ನೀಡಲಾಗಿದೆ ಮತ್ತು ನುರಿತ ಕುಶಲಕರ್ಮಿಗಳಿಂದ ಸಂರಕ್ಷಿಸಲಾಗಿದೆ. ಈ ಅನುಪಾತದ ವ್ಯವಸ್ಥೆಯು ಭೌಗೋಳಿಕ ವ್ಯತ್ಯಾಸ ಮತ್ತು ಕಟ್ಟಡ ನಿರ್ಮಾಣದ ಪ್ರಮಾಣವನ್ನು ಲೆಕ್ಕಿಸದೆ ವಾಸ್ತುಶಿಲ್ಪ ಶೈಲಿಯಲ್ಲಿ ಏಕರೂಪತೆಯನ್ನು ಖಾತ್ರಿಪಡಿಸಿದೆ. ದೇವಾಲಯದ ವಾಸ್ತುಶಿಲ್ಪವು ಎಂಜಿನಿಯರಿಂಗ್ ಮತ್ತು ಅಲಂಕಾರಿಕ ಕಲೆಗಳ ಸಂಶ್ಲೇಷಣೆಯಾಗಿದೆ. ಕೇರಳದ ದೇವಾಲಯಗಳ ಅಲಂಕಾರಿಕ ಅಂಶಗಳು ಮೂರು ವಿಧಗಳಾಗಿವೆ - ಅಚ್ಚುಗಳು, ಶಿಲ್ಪಗಳು ಮತ್ತು ಚಿತ್ರಕಲೆ. ಅಚ್ಚೊತ್ತುವಿಕೆಯು ವಿಶಿಷ್ಟವಾಗಿ ಸ್ತಂಭದಲ್ಲಿ ಕಂಡುಬರುತ್ತದೆ, ಅಲ್ಲಿ ವೃತ್ತಾಕಾರದ ಮತ್ತು ಆಯತಾಕಾರದ ಪ್ರಕ್ಷೇಪಗಳ ಸಮತಲಗಳಲ್ಲಿ ಮತ್ತು ವಿಭಿನ್ನ ಆಳ ಪ್ರಮಾಣಗಳು ಆದಿಸ್ಥಾನದ ರೂಪವನ್ನು ತಿಳಿಯಲು ಸಹಾಯ ಮಾಡುತ್ತದೆ. ಸಾಂದರ್ಭಿಕವಾಗಿ ಈ ಸ್ತಂಭವನ್ನು ಇದೇ ರೀತಿಯಲ್ಲಿ ಮಾರ್ಪಾಡುಗೊಳಿಸಿ ದ್ವಿತೀಯ ವೇದಿಕೆಯ ಮೇಲೆ - ಉಪಪೀಡಂ ಮೇಲೆ ಎತ್ತರಿಸಲಾಗುತ್ತದೆ. ಇಂತಹ ಅಚ್ಚುಗಳನ್ನು ಮಂಟಪದಲ್ಲಿ, ಮೆಟ್ಟಿಲುಗಳ ಕೈಹಳಿಗಳಲ್ಲಿ (ಸೋಪಾನಂ) ಮತ್ತು ದೇಗುಲದ ಕೋಣೆಯಲ್ಲಿಯೂ ಕಾಣಬಹುದು. ಶಿಲ್ಪದ ಕೆತ್ತೆನೆಯ ಕೆಲಸವು ಎರಡು ವಿಧವಾಗಿದೆ. ಒಂದು ವರ್ಗವೆಂದರೆ ದೇಗುಲದ ಹೊರ ಗೋಡೆಗಳ ಮೇಲೆ ಸುಣ್ಣದ ಗಾರೆಯಲ್ಲಿ ಕಲ್ಲುಗಳನ್ನು ಹೊಂದಿಸಿ ಮತ್ತು ಸಾರಣೆ ಮತ್ತು ಬಣ್ಣ ದಿಂದ ಮಾಡಿದ ಶಿಲ್ಪವಾಗಿದೆ. ಎರಡನೆಯದು ಮರದಿಂದ ಮಾಡಿದ ಶಿಲ್ಪಕಲೆಯಾಗಿದೆ - ಆಧಾರದ ತುದಿಗಳು, ಆವರಣಗಳು, ಮರದ ಕಂಬಗಳು ಮತ್ತು ಅವುಗಳ ಪ್ರಮುಖ ಭಾಗಗಳು, ಬಾಗಿಲು ಚೌಕಟ್ಟುಗಳು, ಗೋಡೆಯ ಫಲಕಗಳು ಮತ್ತು ಆಧಾರದ ಸ್ತಂಭಗಳು. ಮಂಟಪಗಳ ಚಾವಣಿಯ ಫಲಕಗಳಲ್ಲಿ ಅಲಂಕಾರಿಕ ಶಿಲ್ಪದ ಕೆಲಸವು ಉತ್ತಮವಾಗಿ ಕಂಡುಬರುತ್ತದೆ. ಮರದ ತಿರುವು ಕಂಬಗಳಿಗೆ ಇಟ್ಟಿಗೆ ಕೆಂಪು ಮತ್ತು ಕಪ್ಪು ಬಣ್ಣದಲ್ಲಿ ಸೊಗಸಾದ ಮೆರುಗೆಣ್ಣೆ ಕೆಲಸವನ್ನು ಅಳವಡಿಸಲಾಗಿದೆ. ಲೋಹಗಳ ಕರಕುಶಲತೆಯನ್ನು ವಿಗ್ರಹಗಳ, ವಿನ್ಯಾಸಗಳು, ರಚನೆಗಳು ಮತ್ತು ಮುಖವಾಡ ರಚನೆಯ ಶಿಲ್ಪಕಲೆಗಳಲ್ಲಿ ಬಳಸಲಾಗುತ್ತಿತ್ತು. ಎಲ್ಲಾ ಶಿಲ್ಪಕಲೆಗಳನ್ನು ಪಠ್ಯಗಳಲ್ಲಿ ಸೂಚಿಸಲಾದ.ಕಟ್ಟುನಿಟ್ಟಾಗಿ ಅನುಪಾತದ ನಿಯಮಗಳ ಪ್ರಕಾರ (ಅಷ್ಟತಾಳ, ನವತಾಳ ಮತ್ತು ದಶತಾಲ ವ್ಯವಸ್ಥೆ) ಪುರುಷರು, ದೇವರು ಮತ್ತು ದೇವತೆಗಳ ವಿವಿಧ ವ್ಯಕ್ತಿಗಳಿಗೆ ಅನ್ವಯಿಸುತ್ತದೆ, ಸಾರಣೆ ಇನ್ನೂ ಒದ್ದೆಯಾಗಿದ್ದಾಗ ಗೋಡೆಗಳ ಮೇಲೆ ಸಾವಯವ ವರ್ಣದ್ರವ್ಯಗಳಲ್ಲಿ ಅಥವಾ ಮೃದುವಾದ ಬಣ್ಣಗಳಲ್ಲಿ ಚಿತ್ರಕಲೆ ಕಾರ್ಯಗತಗೊಳಿಸುವ ಕಲೆಯು ಕೇರಳದ ಭಿತ್ತಿಚಿತ್ರಗಳು ಎಂದು ಗೊತ್ತುಪಡಿಸಿದ ವರ್ಗವಾಗಿ ಬೆಳೆಯಿತು. ಈ ವರ್ಣಚಿತ್ರಗಳ ವಿಷಯವು ಏಕರೂಪವಾಗಿ ಪೌರಾಣಿಕವಾಗಿದೆ ಮತ್ತು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿದಾಗ ಮಹಾಕಾವ್ಯದ ಕಥೆಗಳು ತೆರೆದುಕೊಳ್ಳುತ್ತವೆ. ವಿವಿಧ ಅಂತಸ್ತಿನ ಎತ್ತರಗಳನ್ನು ಮನವರಿಕೆ ಮಾಡಲು ಅಚ್ಚು, ಶಿಲ್ಪಕಲೆ ಮತ್ತು ಚಿತ್ರಕಲೆಗಳನ್ನು ಲಂಬ ಸಂಯೋಜನೆಗಳಲ್ಲಿ ರೂಪಿಸಲಾಗುತ್ತದೆ. ಇಳಿಜಾರಾದ ಛಾವಣಿ ಮತ್ತು ಮಾಡಿನ ಅಂಚನ್ನು ಪ್ರಕ್ಷೇಪಿಸುವ ಬಾಗಿದ ಮಾದರಿಯ ಕಿಟಕಿಗಳನ್ನು ಜೋಡಿಸಲಾಗಿದೆ . ಆದರೆ ಎಲ್ಲಾ ಸಂದರ್ಭಗಳಲ್ಲಿ ಅಲಂಕಾರಕ್ಕಿಂತ ರಚನೆಗೆ ಮಹತ್ವ ನೀಡಲಾಗಿದೆ. ಕೆತ್ತನೆಯ ಗೋಡೆಗಳು ಪ್ರಕ್ಷೇಪಿತ ಬಾಗಿದ ಮಾಡುಗಳಿಂದ ರಕ್ಷಿಸಲ್ಪಟ್ಟಿವೆ. ಇದು ಪ್ರಕಾಶಮಾನವಾದ ಸೂರ್ಯನ ಬೆಳಕಿನಿಂದ ಗೋಡೆಯ ಹೊರಭಾಗದ ಕೆತ್ತನೆಗಳನ್ನು ರಕ್ಷಿಸಿ ನೆರಳಿನಲ್ಲಿ ಇರಿಸುತ್ತದೆ. ಇದು ತೀಕ್ಷ್ಣವಾದ ಆಸಕ್ತಿಯುಳ್ಳ ವೀಕ್ಷಕನಿಗೆ ಮಾತ್ರ ಬೆಳಕು ಮತ್ತು ನೆರಳು ಬಹಿರಂಗಪಡಿಸುವ ವಿವರಗಳ ಒಟ್ಟಾರೆ ಗ್ರಹಿಕೆಯ ಅನುಭವವನ್ನು ನೀಡಲು ಸಹಾಯ ಮಾಡುತ್ತದೆ. ==== ಇಸ್ಲಾಮಿಕ್ ವಾಸ್ತುಶಿಲ್ಪ ==== [[ಚಿತ್ರ:Mithqalpalli_Mosque_-_Kozhikode_-_Kerala_02.JPG|right|thumb|300x300px| ಕೋಝಿಕ್ಕೋಡ್‌ನಲ್ಲಿರುವ ಮಿತ್‌ಕಲ್‌ಪಲ್ಲಿ ಕೇರಳದ ಸ್ಥಳೀಯ ಮಸೀದಿ ಶೈಲಿಯ ಅತ್ಯುತ್ತಮ ಉದಾಹರಣೆಯಾಗಿದ್ದು, ಗೇಬಲ್ಡ್ ಛಾವಣಿಗಳು, ಇಳಿಜಾರಾದ ಮರದ ಕಿಟಕಿ ಫಲಕಗಳು ಮತ್ತು ಮಿನಾರ್‌ಗಳಿಲ್ಲ.]] [[ಮುಹಮ್ಮದ್|ಮಹಮ್ಮದೀಯರ]] ಕಾಲದವರೆಗೆ ಅಥವಾ ಅದಕ್ಕಿಂತ ಮುಂಚೆಯೇ [[ಕೇರಳ]] ಕರಾವಳಿಯೊಂದಿಗೆ ನೇರ ವ್ಯಾಪಾರ ಸಂಪರ್ಕವನ್ನು ಹೊಂದಿದ್ದ [[ಅರೇಬಿಯ|ಅರೇಬಿಯನ್ ಪರ್ಯಾಯ ದ್ವೀಪ]], [[ಇಸ್ಲಾಂ ಧರ್ಮ|ಇಸ್ಲಾಂ ಧರ್ಮದ]] ತೊಟ್ಟಿಲು. ಸ್ಥಳೀಯ ಮುಸ್ಲಿಂ ದಂತಕಥೆಗಳು ಮತ್ತು ಸಂಪ್ರದಾಯದಂತೆ, ಚೇರ ರಾಜನು [[ಇಸ್ಲಾಂ ಧರ್ಮ|ಇಸ್ಲಾಂ ಧರ್ಮವನ್ನು]] ಸ್ವೀಕರಿಸಿದನು ಮತ್ತು ಮೆಕ್ಕಾಗೆ ಪ್ರಯಾಣ ಬೆಳೆಸಿದನು. ಮಲಿಕ್ ಇಬ್ನ್ ದಿನಾರ್ ಸೇರಿದಂತೆ ಅನೇಕ ಇಸ್ಲಾಮಿಕ್ ಧಾರ್ಮಿಕ ಮುಖಂಡರೊಂದಿಗೆ ಪ್ರವಾಸದಿಂದ ಹಿಂದಿರುಗುವಾಗ ಅವರು ಅನಾರೋಗ್ಯಕ್ಕೆ ಒಳಗಾದರು ಮತ್ತು ನಿಧನರಾದರು. ಆದರೆ ಸಂಗಡಿಗರಿಗೆ ಕೊಡುಂಗಲ್ಲೂರಿಗೆ ತೆರಳಲು ಪರಿಚಯ ಪತ್ರಗಳನ್ನು ನೀಡಿದ್ದರು. ಸಂದರ್ಶಕರು ಬಂದರಿಗೆ ಬಂದರು ಮತ್ತು ರಾಜನಿಗೆ ಪತ್ರವನ್ನು ಹಸ್ತಾಂತರಿಸಿದರು. ರಾಜನು ಅತಿಥಿಗಳನ್ನು ಎಲ್ಲಾ ಗೌರವದಿಂದ ಉಪಚರಿಸಿದನು ಮತ್ತು ಭೂಮಿಯಲ್ಲಿ ತಮ್ಮ ಮತವನ್ನು ಸ್ಥಾಪಿಸಲು ವಿಸ್ತೃತ ಸೌಲಭ್ಯಗಳನ್ನು ನೀಡಿದನು. ಕುಶಲಕರ್ಮಿಗಳು ಬಂದರಿನ ಬಳಿಯ ಕೊಡುಂಗಲ್ಲೂರಿನಲ್ಲಿ ಮೊದಲ ಮಸೀದಿಯನ್ನು ನಿರ್ಮಿಸಲು ರಾಜನು ವ್ಯವಸ್ಥೆ ಮಾಡಿದನು ಮತ್ತು ಅವರ ವಸಾಹತುಗಾಗಿ ಅದರ ಸುತ್ತಲಿನ ಪ್ರದೇಶವನ್ನು ಗುರುತಿಸಿದನು. ಮೂಲ ಮಸೀದಿಯು ವ್ಯಾಪಕವಾದ ದುರಸ್ತಿಗೆ ಒಳಗಾಯಿತು, ಆದರೆ ಮೂಲ ನಿರ್ಮಾಣದ ಕುರುಹುಗಳು [[ಹಿಂದೂ ದೇವಸ್ಥಾನ|ಹಿಂದೂ ದೇವಾಲಯಗಳ]] ಹಳೆಯ ಸಾಂಪ್ರದಾಯಿಕ ಶೈಲಿಯಲ್ಲಿರುವ ಸ್ತಂಭಗಳು ಮತ್ತು ಮೇಲ್ಛಾವಣಿಯಲ್ಲಿ ಕಂಡುಬರುತ್ತವೆ. [[ಚಿತ್ರ:ThazhathangadyJumaMasjid1.JPG|right|thumb| ಕೊಟ್ಟಾಯಂನ ತಜತಂಗಡಿಯಲ್ಲಿರುವ ಸಾಂಪ್ರದಾಯಿಕ ಕೇರಳ ಶೈಲಿಯ ಮಸೀದಿಯ ಉದಾಹರಣೆ]] ನಿಸ್ಸಂದೇಹವಾಗಿ ಇಸ್ಲಾಂ ಧರ್ಮವು [[ಅರೇಬಿಯ|ಅರೇಬಿಯನ್]] [[ಮುಹಮ್ಮದ್]] ಅವರ ಕಾಲದವರೆಗೆ ಅಥವಾ ಅದಕ್ಕಿಂತ ಮುಂಚೆಯೇ [[ಕೇರಳ]] ಕರಾವಳಿಯೊಂದಿಗೆ ನೇರ ವ್ಯಾಪಾರ ಸಂಪರ್ಕವನ್ನು ಹೊಂದಿದ್ದ [[ಅರೇಬಿಯ|ಅರೇಬಿಯನ್ ಪರ್ಯಾಯ ದ್ವೀಪ]], [[ಇಸ್ಲಾಂ ಧರ್ಮ|ಇಸ್ಲಾಂ ಧರ್ಮದ]] ತೊಟ್ಟಿಲು.[[ಅರೇಬಿಯ|ಪರ್ಯಾಯ ದ್ವೀಪ]]ದ ಹೊಸ ಗುಂಪುಗಳ ವಲಸೆಯ ಮೂಲಕ [[ಕೇರಳ|ಕೇರಳದಲ್ಲಿ]] ಹರಡಿತು ಮತ್ತು ಸ್ಥಳೀಯ ಜನಸಂಖ್ಯೆಯನ್ನು ಮತಾಂತರಿಸುವ ಮೂಲಕ ಭಾರತೀಯ ಸಾಂಸ್ಕೃತಿಕ ನೀತಿಗಳು ಮತ್ತು ಕೇರಳದ ಸಾಮಾಜಿಕ ವ್ಯವಸ್ಥೆಯಲ್ಲಿ ಕ್ರಮೇಣ ಪರಿವರ್ತನೆಯಾಯಿತು. ಕ್ರಿ.ಶ. ಹನ್ನೆರಡನೆಯ ಶತಮಾನದ ವೇಳೆಗೆ, ದಕ್ಷಿಣದಲ್ಲಿ [[ಕೊಲ್ಲಂ|ಕೊಲ್ಲಂನಿಂದ]] ಉತ್ತರದ [[ಮಂಗಳೂರು|ಮಂಗಳೂರಿನವರೆಗೆ]] ಮುಸ್ಲಿಮರ ಕನಿಷ್ಠ ಹತ್ತು ಪ್ರಮುಖ ವಸಾಹತುಗಳು ಮಸೀದಿಯ ಮೇಲೆ ಕೇಂದ್ರೀಕೃತವಾಗಿದ್ದವು. [[ಕಣ್ಣಾನೂರು|ಕಣ್ಣೂರಿನ]] ಅರಕ್ಕಲ್‌ನಲ್ಲಿ ಆಳುವ ಸಾಮ್ರಾಜ್ಯದ ಒಂದು ಶಾಖೆಯನ್ನು ಇಸ್ಲಾಂಗೆ ಪರಿವರ್ತಿಸಲಾಯಿತು. ವ್ಯಾಪಾರದಲ್ಲಿನ ಪ್ರಾಧಾನ್ಯತೆ, ಮತದ ಹರಡುವಿಕೆ ಮತ್ತು ಸಮುದ್ರದ ಅನುಭವವು [[ಮುಸ್ಲಿಮ್|ಮುಸ್ಲಿಮರನ್ನು]] ಪ್ರಮುಖ ವರ್ಗವಾಗಿ ಮತ್ತು ಆಡಳಿತಗಾರರಿಗೆ, ವಿಶೇಷವಾಗಿ ಕೋಝಿಕ್ಕೋಡ್ ಝಮೋರಿನ್‌ಗಳಿಗೆ ಪ್ರಿಯರನ್ನಾಗಿ ಮಾಡಿತು. ಪರಿಣಾಮವಾಗಿ, ಹದಿನೈದನೆಯ ಶತಮಾನದ ವೇಳೆಗೆ [[ಮುಸ್ಲಿಮ್|ಮುಸ್ಲಿಮರ]] ನಿರ್ಮಾಣಗಳು ಗಣನೀಯ ಸಂಖ್ಯೆಯಲ್ಲಿ ಏರಿದವು. [[ಚಿತ್ರ:Muchundi_Mosque.JPG|right|thumb| ಕ್ಲಾಸಿಕ್ ಕೇರಳ ಶೈಲಿಯೊಂದಿಗೆ ಮುಚ್ಚುಂಡಿ ಮಸೀದಿ]] ಕೇರಳದ ಮಸೀದಿ ವಾಸ್ತುಶಿಲ್ಪವು ಅರೇಬಿಕ್ ಶೈಲಿಯ ಯಾವುದೇ ಲಕ್ಷಣಗಳನ್ನು ಅಥವಾ ಉತ್ತರ ಭಾರತದ ಸಾಮ್ರಾಜ್ಯಶಾಹಿ ಅಥವಾ ಪ್ರಾಂತೀಯ ಶಾಲೆಯ ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪವನ್ನು ಪ್ರದರ್ಶಿಸುವುದಿಲ್ಲ. ಇದಕ್ಕೆ ಕಾರಣ ಪ್ರಾರ್ಥನಾ ಸ್ಥಳಗಳನ್ನು ನಿರ್ಮಿಸಲು ಬಯಸುವ ಮುಸ್ಲಿಂ ಧಾರ್ಮಿಕ ಮುಖ್ಯಸ್ಥರ ಸೂಚನೆಯ ಮೇರೆಗೆ ಸ್ಥಳೀಯ ಹಿಂದೂ ಕುಶಲಕರ್ಮಿಗಳು ಮಸೀದಿ ನಿರ್ಮಾಣದ ಕೆಲಸವನ್ನು ಮಾಡಿದರು. ಪೂಜಾ ಸ್ಥಳಗಳ ಮಾದರಿಗಳು ಕೇವಲ [[ಹಿಂದೂ ದೇವಸ್ಥಾನ|ಹಿಂದೂ ದೇವಾಲಯಗಳು]] ಅಥವಾ ಸಭಾಂಗಣಗಳು ("ಕೂತಂಬಲಂ") ಮತ್ತು ಈ ಮಾದರಿಗಳನ್ನು ಹೊಸ ಸನ್ನಿವೇಶಗಳಿಗೆ ಅಳವಡಿಸಿಕೊಳ್ಳಬೇಕು. ಕೇರಳದಲ್ಲಿನ ಆರಂಭಿಕ ಮಸೀದಿಗಳು ಈ ಪ್ರದೇಶದ ಸಾಂಪ್ರದಾಯಿಕ ಕಟ್ಟಡವನ್ನು ಹೋಲುತ್ತವೆ. ಹೈದರ್ ಅಲಿ ಮತ್ತು ನಂತರ ಹದಿನೆಂಟನೇ ಶತಮಾನದಲ್ಲಿ ಟಿಪ್ಪು ಸುಲ್ತಾನ್ ಆಕ್ರಮಣದ ಅವಧಿಯಲ್ಲಿ ಅರೇಬಿಕ್ ಶೈಲಿಯ ವಾಸ್ತುಶಿಲ್ಪವನ್ನು ಇಂದಿನ ಕೇರಳದ ಮಲಬಾರ್ ಪ್ರದೇಶಕ್ಕೆ ಪರಿಚಯಿಸಲಾಯಿತು. ಈ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ದೇವಾಲಯಗಳನ್ನು ಮಸೀದಿಗಳಾಗಿ ಪರಿವರ್ತಿಸಲಾಯಿತು. ಈ ರಚನೆಗಳ ಸಾಂಪ್ರದಾಯಿಕ ಕೇರಳ ಶೈಲಿ ಇದಕ್ಕೆ ಸಾಕ್ಷಿಯಾಗಿದೆ. [[ಚಿತ್ರ:MiskalMosque.jpg|right|thumb| ಮಿಸ್ಕಾಲ್ ಮಸೀದಿಯು ಸಾಂಪ್ರದಾಯಿಕ ಕೇರಳ ಶೈಲಿಯಲ್ಲಿ ಮಿನಾರ್‌ಗಳಿಗೆ ಪರ್ಯಾಯವಾಗಿ ಕಿಟಕಿಗಳನ್ನು ಹೊಂದಿರುವ ಮೂರು ಅಂತಸ್ತಿನ ಮುಚ್ಚಿದ ಛಾವಣಿಗಳನ್ನು ಹೊಂದಿದೆ.]] ಮಸೀದಿಯ ರಚನೆಯು ಪಶ್ಚಿಮ ಗೋಡೆಯ ಮೇಲೆ ಮಿಹ್ರಾಬ್‌ನೊಂದಿಗೆ ದೊಡ್ಡ [[ಮಸೀದಿ|ಪ್ರಾರ್ಥನಾ]] ಮಂದಿರವನ್ನು ಒಳಗೊಂಡಿದೆ ( [[ಮೆಕ್ಕಾ]] ಕೇರಳದಿಂದ ಪಶ್ಚಿಮದ ಕಡೆಗಿರುವುದರಿಂದ) ಮತ್ತು ಸುತ್ತಲೂ [[ವರಾಂಡ|ಜಗಲಿಯನ್ನು]] ಒಳಗೊಂಡಿದೆ. ಸಾಮಾನ್ಯವಾಗಿ ಇದು ಬ್ರಾಹ್ಮಣ ದೇವಾಲಯದ ಅಧಿಷ್ಠಾನಕ್ಕೆ ಹೋಲುವ ಎತ್ತರದ ನೆಲಮಾಳಿಗೆಯನ್ನು ಹೊಂದಿದೆ ಮತ್ತು ಸಾಮಾನ್ಯವಾಗಿ ಸ್ತಂಭಗಳನ್ನು ಮಂಟಪ ಕಂಬಗಳಲ್ಲಿ ಚೌಕಾಕರದ ಮತ್ತು ಅಷ್ಟಭುಜಾಕೃತಿಯ ರಚನೆಗಳಿಂದ ಜೋಡಿಸಲ್ಪತ್ತಿದೆ. ಗೋಡೆಗಳನ್ನು ಕೆಂಪು ಕಲ್ಲಿನ ಇಟ್ಟಿಗೆ (ಲ್ಯಾಟರೈಟ್ ಬ್ಲಾಕ್‌) ಗಳಿಂದ ಮಾಡಲಾಗಿದೆ. ಒಂದು ಅಪರೂಪದ ಪ್ರಕರಣದಲ್ಲಿ ಕಮಾನು ರೂಪವು ಪೊನ್ನಾನಿಯಲ್ಲಿರುವ ಮಸೀದಿಯಲ್ಲಿ ಮಾತ್ರ ಕಂಡುಬರುತ್ತದೆ ಮತ್ತು ಭೂಮಿಯ ಮೊದಲ ಹತ್ತು ಮಸೀದಿಗಳಲ್ಲಿ ಬೇರೆಲ್ಲಿಯೂ ಕಂಡುಬರುವುದಿಲ್ಲ. ಮೇಲ್ಛಾವಣಿ ಮತ್ತು ಮೇಲ್ಛಾವಣಿಯ ನಿರ್ಮಾಣಕ್ಕಾಗಿ ಮೇಲ್ವಿನ್ಯಾಸದಲ್ಲಿ ಮರವನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ಅನೇಕ ಸಂದರ್ಭಗಳಲ್ಲಿ ಮೇಲ್ಛಾವಣಿಯನ್ನು ತಾಮ್ರದ ಹಾಳೆಗಳಿಂದ ಮುಚ್ಚಲಾಗುತಿತ್ತು, ಇದು ಸ್ತೂಪದೊಂದಿಗೆ ದೇವಾಲಯದ [[ಶಿಖರ (ವಾಸ್ತುಶಿಲ್ಪ)|ಶಿಖರದ]] ರೂಪವನ್ನು ಪೂರ್ಣಗೊಳಿಸುತ್ತದೆ. ತಾನೂರಿನಲ್ಲಿ ಜಮಾ ಮಸೀದಿಯು ದೇವಾಲಯದ ಗೋಪುರದ ರೀತಿಯಲ್ಲಿ ತಾಮ್ರದ ಹಾಳೆಯಿಂದ ಮುಚ್ಚಲ್ಪಟ್ಟ ದ್ವಾರವನ್ನು ಸಹ ಹೊಂದಿದೆ. ಈ ಮಸೀದಿಯು ಮೂರು ಅಂತಸ್ತಿನ ಕಟ್ಟಡವಾಗಿದ್ದು, ಐದು ಅಂತಸ್ತಿನ ಮಾಡನ್ನು ಹೊಂದಿರುವ ಹೆಂಚಿನ ಛಾವಣಿಯನ್ನು ಹೊಂದಿದೆ. [[ಚಿತ್ರ:New_cheraman_masjid.jpg|right|thumb| ವಿಶ್ವದ ಎರಡನೇ ಮತ್ತು ಉಪಖಂಡದ ಮೊದಲ ಮಸೀದಿಯಾದ ಚೆರಮಾನ್ ಮಸೀದಿಯನ್ನು ಮೂಲತಃ ಕೇರಳ ಶೈಲಿಯಲ್ಲಿ ನಿರ್ಮಿಸಲಾಗಿದೆ ಮತ್ತು ಅರೇಬಿಕ್ ಸ್ಪರ್ಶವನ್ನು ನೀಡಲು ಇತ್ತೀಚೆಗೆ ನವೀಕರಿಸಲಾಗಿದೆ.]] ಮಸೀದಿಯಲ್ಲಿರುವ ಪ್ರವಚನಪೀಠವು ಕೇರಳದ ಇಸ್ಲಾಮಿಕ್ ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಮರದ ಕೆತ್ತನೆಗಳ ಅತ್ಯುತ್ತಮ ಉದಾಹರಣೆಯಾಗಿದೆ. ಬೇಪೋರ್‌ನಲ್ಲಿರುವ ಜಾಮಾ ಮಸೀದಿ ಮತ್ತು ಕೋಝಿಕ್ಕೋಡ್‌ನ ಮಿತ್ಕಲ್ ಮಸೀದಿಯು ಅರಬ್ ಹಡಗುಗಳ ಯಜಮಾನರು ನಿರ್ಮಿಸಿದ ವೇದಿಕೆಯನ್ನು (ಮಿಂಬರ್) ಅನ್ನು ಹೊಂದಿದೆ. [[ಚಿತ್ರ:Moulana_Masjid,_Kannur.jpg|right|thumb| ಕಣ್ಣೂರು ಮಸೀದಿಯು ಕೇರಳ ಶೈಲಿಯಿಂದ ಪರ್ಷಿಯನ್ ಶೈಲಿಗೆ ನಿಧಾನವಾದ ಪರಿವರ್ತನೆಯನ್ನು ಸಂಕೇತಿಸುತ್ತದೆ ಮತ್ತು ಸಾಂಪ್ರದಾಯಿಕ ಕೇರಳ ಶೈಲಿಯಲ್ಲಿ ಕಮಾನುಗಳು ಮತ್ತು ಇತರ ಶಾಸ್ತ್ರೀಯ ಪರ್ಷಿಯನ್ ವೈಶಿಷ್ಟ್ಯಗಳನ್ನು ಸೇರಿಸುತ್ತದೆ.]] [[ಹಿಂದೂ ದೇವಸ್ಥಾನ|ಹಿಂದೂ ದೇವಾಲಯಗಳು]] ಮತ್ತು ನಿವಾಸಗಳನ್ನು ನಿರ್ಮಿಸುತ್ತಿದ್ದ ಅದೇ ಸ್ಥಳೀಯ ಕುಶಲಕರ್ಮಿಗಳು ಇತರ ಎಲ್ಲಾ ನಿರ್ಮಾಣ ಕಾರ್ಯಗಳನ್ನು ಮಾಡಿದರು. ಸರಳತೆಯಿಂದ ಕೂಡಿದ ಅರೇಬಿಕ್ ರಚನಾ ಸಂಪ್ರದಾಯವು ಪ್ರಾಯಶಃ ತನ್ನನ್ನು ಸ್ಥಳೀಯ ನಿರ್ಮಾಣ ತಂತ್ರಗಳೊಂದಿಗೆ ಸಂಯೋಜಿಸಿ ಮಸೀದಿ ವಾಸ್ತುಶಿಲ್ಪದ ವಿಶಿಷ್ಟ ಶೈಲಿಯನ್ನು ಹುಟ್ಟುಹಾಕಿದೆ. ಇದು ಪ್ರಪಂಚದಲ್ಲಿ ಬೇರೆಲ್ಲಿಯೂ ಕಂಡುಬರುವುದಿಲ್ಲ. ಇದಕ್ಕೆ ವಿರುದ್ಧವಾಗಿ ಇಂಡೋ-ಇಸ್ಲಾಮಿಕ್ ವಾಸ್ತುಶೈಲಿಯು ಟರ್ಕಿಯ ಮತ್ತು ಪರ್ಷಿಯಾದ ಸಂಪ್ರದಾಯಗಳಿಂದ ತನ್ನ ಸ್ಫೂರ್ತಿಯನ್ನು ಪಡೆದುಕೊಂಡಿತು ಮತ್ತು ಉತ್ತರ ಭಾರತದಲ್ಲಿ ಹೆಚ್ಚು ಅಲಂಕಾರಿಕ ಶೈಲಿಯನ್ನು ಸೃಷ್ಟಿಸಿತು. ಕೇರಳದ ವಿಶಿಷ್ಟ ಮಸೀದಿಗಳು [[ಕೊಲ್ಲಂ]] ಬಳಿ ಕೊಲ್ಲಂಪಲ್ಲಿ, ಕೊಯಿಲಾಂಡಿ ಬಳಿಯ ಪಂಥಾಲಯನಿ, [[ಕಲ್ಲಿಕೋಟೆ|ಕೋಯಿಕ್ಕೋಡ್]], ತಾನೂರ್, ಪೊನ್ನಾನಿ ಮತ್ತು [[ಕಾಸರಗೋಡು]] ಮತ್ತು ಹೆಚ್ಚಿನ ಹಳೆಯ ಮುಸ್ಲಿಂ ವಸಾಹತುಗಳಲ್ಲಿ ಕಂಡುಬರುತ್ತವೆ. ಇತ್ತೀಚಿನ ದಿನಗಳಲ್ಲಿ ಹಳೆಯ ಮಸೀದಿಗಳ ಕಟ್ಟುನಿಟ್ಟಾದ ವಾಸ್ತುಶಿಲ್ಪದ ವೈಶಿಷ್ಟ್ಯಗಳನ್ನು ಇಸ್ಲಾಮಿಕ್ ವಾಸ್ತುಶಿಲ್ಪದಿಂದ ಬದಲಾಯಿಸುವ ಪ್ರಕ್ರಿಯೆ ನಡೆದಿದೆ. ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪದ ಸಾಮ್ರಾಜ್ಯಶಾಹಿ ಶಾಲೆಯ ಕಮಾನಿನ ರೂಪಗಳು, [[ಗುಮ್ಮಟ|ಗುಮ್ಮಟಗಳು]] ಮತ್ತು [[ಕಮಾನು|ಮಿನಾರ್‌ಗಳ]] ಬಳಕೆಯನ್ನು ಇಸ್ಲಾಮಿಕ್ ಸಂಸ್ಕೃತಿಯ ಗೋಚರ ಸಂಕೇತಗಳಾಗಿ ಬಿಂಬಿಸಲಾಗುತ್ತಿದೆ . [[ತಿರುವನಂತಪುರಮ್|ತಿರುವನಂತಪುರಂನ]] ಪಾಲಯಂನಲ್ಲಿರುವ ಜಾಮಾ ಮಸೀದಿಯು ಈ ಹೊಸ ಪ್ರವೃತ್ತಿಗೆ ಉತ್ತಮ ಉದಾಹರಣೆಯಾಗಿದೆ. ಕಳೆದ ದಶಕಗಳಲ್ಲಿ ಹಳೆಯ ಮಸೀದಿಗಳ ಮಾರ್ಪಾಡುಗಳಲ್ಲಿ ಇದೇ ರೀತಿಯ ರಚನೆಗಳು [[ಕೇರಳ|ಕೇರಳದಾದ್ಯಂತ]] ಬರುತ್ತಿವೆ. ಬಹುಶಃ ಅರೇಬಿಕ್ ಶೈಲಿಯ ಕೇರಳ ನಿರ್ಮಾಣದ ಪ್ರಭಾವವು ಮುಸ್ಲಿಮರ ಜಾತ್ಯತೀತ ವಾಸ್ತುಶಿಲ್ಪದಲ್ಲಿ ಸೂಕ್ಷ್ಮ ರೀತಿಯಲ್ಲಿ ಕಂಡುಬರುತ್ತದೆ. ಎರಡೂ ಬದಿಗಳಲ್ಲಿ ಕಟ್ಟಡಗಳಿಂದ ಸಾಲುಗಟ್ಟಿದ ಬಜಾರ್ ಬೀದಿಗಳು, ಬೀದಿಗಳಿಗೆ ಕಿಟಕಿಗಳನ್ನು ಹೊಂದಿರುವ ಮೇಲಿನ ಮಹಡಿಯ ವಾಸದ ಕೋಣೆಗಳು, [[ವರಾಂಡ|ಜಗಲಿಗಳಲ್ಲಿ]] (ವಿಶೇಷವಾಗಿ ಮೇಲಿನ ಮಹಡಿಗಳಲ್ಲಿ) ಖಾಸಗಿತನ ಮತ್ತು ನೆರಳು ನೀಡಲು ಬಳಸುವ ಮರದ ಪರದೆಗಳು ಇತ್ಯಾದಿ. ಸಾಂಪ್ರದಾಯಿಕ ನಿರ್ಮಾಣ. ಈ ನಿರ್ಮಿತ ರೂಪಗಳು ಅರಬ್ ದೇಶಗಳಲ್ಲಿನ ( [[ಈಜಿಪ್ಟ್]], ಬಸ್ರಾ (ಇಂದಿನ [[ಇರಾಕ್]] ) ಮತ್ತು [[ಇರಾನ್]] ) ಈ ಪ್ರದೇಶದೊಂದಿಗೆ ಸಂಪರ್ಕ ಹೊಂದಿರುವ ಮನೆಗಳ ಮಾದರಿಯಲ್ಲಿ ಮಾದರಿಯಾಗಿರುತ್ತಿತ್ತು. [[ಕಲ್ಲಿಕೋಟೆ|ಕೋಝಿಕ್ಕೋಡ್]], ತಲಶ್ಶೇರಿ, [[ಕಾಸರಗೋಡು]] ಮುಂತಾದ ಮಾರುಕಟ್ಟೆ ಪಟ್ಟಣಗಳಲ್ಲಿ ಈ ಪ್ರವೃತ್ತಿಯು ಹೆಚ್ಚು ಎದ್ದುಕಾಣುತ್ತದೆ. ಆದರೆ ಮೂಲತಃ ಮುಸ್ಲಿಂ ದೇಶೀಯ ವಾಸ್ತುಶಿಲ್ಪಗಳು ಸಾಂಪ್ರದಾಯಿಕ ಹಿಂದೂ ಶೈಲಿಗಳನ್ನು ಅನುಸರಿಸುತ್ತವೆ. ಇದಕ್ಕಾಗಿ " ಏಕಸಾಲಗಳು " ಮತ್ತು "ನಾಲುಕೆಟ್ಟುಗಳು" ಎರಡನ್ನೂ ಅಳವಡಿಸಿಕೊಳ್ಳಲಾಗಿದೆ. ವ್ಯಾಪಕವಾದ ಹರಡಿಕೊಂಡಿರುವ ಮತ್ತು [[ವರಾಂಡ|ವಿಶಾಲವಾದ ಜಗಲಿಗಳನ್ನು]] ಹೊಂದಿರುವ ಈ ಕಟ್ಟಡಗಳು ಸಾಮಾನ್ಯವಾಗಿ ಮುಸ್ಲಿಂ ವಸಾಹತುಗಳಲ್ಲಿನ ಮಸೀದಿಗಳ ಸುತ್ತಲೂ ಕಂಡುಬರುತ್ತವೆ. ==== ಇಗರ್ಜಿ (ಚರ್ಚ್) ವಾಸ್ತುಶಿಲ್ಪ ==== [[ಚಿತ್ರ:Kadamattom_St._George_Church.jpg|right|thumb|445x445px| ಮುವಾಟ್ಟುಪುಳ ಬಳಿಯ ಕಡಮಟ್ಟಂ ಮಲಂಕರ ಸಿರಿಯನ್ ಚರ್ಚ್, ಕೇರಳದ ಅತ್ಯಂತ ಹಳೆಯ ಚರ್ಚ್‌ಗಳಲ್ಲಿ ಒಂದಾಗಿದೆ, ಇದನ್ನು ಶುದ್ಧ ಕೇರಳ ಶೈಲಿಯಲ್ಲಿ ನಿರ್ಮಿಸಲಾಗಿದೆ.]] ಕೇರಳದ ಚರ್ಚ್ ವಾಸ್ತುಶಿಲ್ಪದ ವಿಕಾಸವು ಎರಡು ಮೂಲಗಳಿಂದ ಹುಟ್ಟಿಕೊಂಡಿದೆ - ಮೊದಲನೆಯದು ಧರ್ಮಪ್ರಚಾರಕ ಸೇಂಟ್ ಥಾಮಸ್ ಮತ್ತು ಸಿರಿಯನ್ ಕ್ರಿಶ್ಚಿಯನ್ನರ ಕೆಲಸದಿಂದ ಮತ್ತು ಎರಡನೆಯದು ಯುರೋಪಿಯನ್ ವಸಾಹತುಗಾರರ ಮಿಷನರಿ ಕೆಲಸದಿಂದ. ಕ್ರಿ.ಶ. ೫೨ ರಲ್ಲಿ ಮುಜಿರಿಸ್‌ಗೆ ಬಂದಿಳಿದ ಸೇಂಟ್ ಥಾಮಸ್ ಕೇರಳದಲ್ಲಿ ಕೊಡುಂಗಲ್ಲೂರ್, ಚಾಯಿಲ್, ಪಾಲೂರ್, ಪರವೂರ್-ಕೊಟ್ಟಕ್ಕಾವು, ಕೊಲ್ಲಂ, ನಿರನೋಮ್ ಮತ್ತು ಕೋತಮಂಗಲಂನಲ್ಲಿ ಏಳು ಚರ್ಚ್‌ಗಳನ್ನು ನಿರ್ಮಿಸಿದ್ದನೆಂದು ಪ್ರತೀತಿಯಿದೆ, ಆದರೆ ಈ ಸಿರಿಯನ್ ಚರ್ಚ್‌ಗಳಲ್ಲಿ ಯಾವುದೂ ಈಗ ಅಸ್ತಿತ್ವದಲ್ಲಿಲ್ಲ. ಸೇಂಟ್ ಥಾಮಸ್‌ನಿಂದ ಸಿರಿಯಾಕ್ ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತನೆಗೊಂಡ ಜನರ ಸೇವೆಗಳಿಗಾಗಿ ಕೆಲವು ದೇವಾಲಯಗಳನ್ನು ಸಿರಿಯನ್ ಚರ್ಚ್‌ಗಳಾಗಿ ಅಳವಡಿಸಿಕೊಳ್ಳಲಾಗಿದೆ. ಉದಾಹರಣೆಗೆ, ಪ್ರಸ್ತುತ ಪಾಲೂರ್ ಸಿರಿಯನ್ ಚರ್ಚ್‌ ಅಭಿಷೇಕ ಪಾತ್ರ (ಸ್ವರದ ಅಕ್ಷರ) ಮತ್ತು ಕೆಲವು ಶೈವ ಚಿಹ್ನೆಗಳನ್ನು ಹಳೆಯ ಚರ್ಚ್‌ನ ಅವಶೇಷಗಳಾಗಿ ಸಂರಕ್ಷಿಸಿದೆ, ಇದು ಕ್ರಿಶ್ಚಿಯನ್ ಆರಾಧನೆಗೆ ಹೊಂದಿಕೊಂಡ ಹಿಂದೂ ದೇವಾಲಯವಾಗಿದೆ ಎಂದು ಹೇಳಲಾಗುತ್ತದೆ. [[ಚಿತ್ರ:Edathua_Church_sideView.jpg|right|thumb| ಪೋರ್ಚುಗೀಸ್ ಮತ್ತು ಕೇರಳದ ವಾಸ್ತುಶಿಲ್ಪದ ಮಿಶ್ರಣವನ್ನು ಹೊಂದಿರುವ ಸೈರೋ-ಮಲಬಾರ್ ಚರ್ಚ್]] ಪರ್ಷಿಯನ್ ಸಾಮ್ರಾಜ್ಯದಲ್ಲಿ ಸಿರಿಯನ್ ಕ್ರಿಶ್ಚಿಯನ್ನರ ಕಿರುಕುಳದಿಂದಾಗಿ ಕ್ರಿಸ್ತಶಕ ನಾಲ್ಕನೇ ಶತಮಾನದಲ್ಲಿ ಪರ್ಷಿಯಾದ ಎಡೆಸ್ಸಾದಿಂದ ಕ್ರಿಶ್ಚಿಯನ್ ಧರ್ಮದ ಮೊದಲ ಅಲೆಯು ಬಂದಿತು ಎಂದು ಐತಿಹಾಸಿಕ ಪುರಾವೆಗಳು ಸೂಚಿಸುತ್ತವೆ. ಬೈಜಾಂಟೈನ್ ಸನ್ಯಾಸಿ ಕಾಸ್ಮಾಸ್‌ನ ನಿರೂಪಣೆಯ ಪ್ರಕಾರ, ಕೇರಳವು ಕ್ರಿ. ಶ. ಆರನೇ ಶತಮಾನದಲ್ಲಿ ಅನೇಕ ಚರ್ಚ್‌ಗಳನ್ನು ಹೊಂದಿತ್ತು, ಒಂಬತ್ತನೇ ಶತಮಾನದ ಸ್ಟಾನು ರವಿಯ ಕಾಲದ ಶಾಸನದ ಪ್ರಕಾರ, ಸಿರಿಯನ್ ಕ್ರಿಶ್ಚಿಯನ್ ಸಮುದಾಯಗಳು ಅನೇಕ ಹಕ್ಕುಗಳು ಮತ್ತು ಸವಲತ್ತುಗಳನ್ನು ಅನುಭವಿಸಿದವು. ಅವರು ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಸಿರಿಯನ್ ಕ್ರಿಶ್ಚಿಯನ್ನರ ದೇಶೀಯ ಕಟ್ಟಡಗಳು ಸ್ಥಳೀಯ ವಾಸ್ತುಶಿಲ್ಪಕ್ಕೆ ಹೋಲುತ್ತವೆ. [[ಚಿತ್ರ:Chengannur_2.JPG|right|thumb| ಸಿರಿಯನ್ ಕ್ರಿಶ್ಚಿಯನ್ನರು ತಮ್ಮ ಹೆಚ್ಚಿನ ಚರ್ಚ್‌ಗಳನ್ನು ಸಾಂಪ್ರದಾಯಿಕ ಕೇರಳ ಶೈಲಿಯಲ್ಲಿ ನಿರ್ಮಿಸಿದ್ದಾರೆ, ಇದು ಕೇರಳದ ದೇವಾಲಯಗಳನ್ನು ಹೋಲುತ್ತದೆ. ಚೆಂಗನ್ನೂರಿನ ಓಲ್ಡ್ ಸಿರಿಯನ್ ಚರ್ಚ್ ಅನ್ನು ಕಲ್ಲಿನ ದೀಪಗಳಿಂದ ಕೇರಳ ಶೈಲಿಯಲ್ಲಿ ನಿರ್ಮಿಸಲಾಗಿದೆ ಮತ್ತು ಇದು ಸ್ಥಳೀಯ ವಾಸ್ತುಶಿಲ್ಪದೊಂದಿಗೆ ಕೇರಳ ಕ್ರಿಶ್ಚಿಯನ್ ಧರ್ಮವನ್ನು ಸಂಯೋಜಿಸುವ ಸಾಕ್ಷಿಯಾಗಿದೆ.]] ಆದಾಗ್ಯೂ, ಕೇರಳಕ್ಕೆ ವಲಸೆ ಬಂದ ಮೂಲ ಸಿರಿಯನ್ನರು ಚರ್ಚ್ ವಾಸ್ತುಶೈಲಿಯಲ್ಲಿ ಕೆಲವು ಪಶ್ಚಿಮ ಏಷ್ಯಾದ ಸಂಪ್ರದಾಯಗಳನ್ನು ತಮ್ಮೊಂದಿಗೆ ತಂದಿದ್ದರು. ಪರಿಣಾಮವಾಗಿ, ಧರ್ಮಗುರು(ಪಾದ್ರಿ) ಗಳಿಗಾಗಿ ಮತ್ತು ಭಕ್ತರಿಗಾಗಿ ಪ್ರತ್ಯೇಕ ಪ್ರದೇಶವನ್ನು ಹೊಂದಿರುವ ಚರ್ಚ್‌ಗಳನ್ನು ನಿರ್ಮಿಸಲು ಪ್ರಾರಂಭಿಸಲಾಯಿತು ಮತ್ತು ಇದು ಚರ್ಚ್ ವಾಸ್ತುಶಿಲ್ಪದ ವಿಶಿಷ್ಟ ಶೈಲಿಯನ್ನು ವಿಕಸನಗೊಳಿಸಿತು. ಈ ಶೈಲಿಯ ವಿಶಿಷ್ಟ ಲಕ್ಷಣವೆಂದರೆ ಭಕ್ತರು ಸೇರುವ ಪ್ರದೇಶ (ನೇವ್ )ದ ತುದಿಯಲ್ಲಿರುವ ಅಲಂಕಾರಿಕ ರಚನೆಯ ಮುಂಭಾಗದಲ್ಲಿ, ಶಿಲುಬೆಯಿಂದ ಆರೋಹಿಸಲಾಗಿದೆ. ನವರಂಗದ ಮುಂಭಾಗದಲ್ಲಿ ಪ್ರವೇಶ ದ್ವಾರ (ಶಾಲಾ) ಈ ಆರಂಭಿಕ ದೇವಾಲಯಗಳ ಮತ್ತೊಂದು ವೈಶಿಷ್ಟ್ಯವಾಗಿತ್ತು. ಜ್ಞಾನಸ್ನಾನ ದೀಕ್ಷೆ ಕೊಡುವ ಸ್ಥಳ ಪ್ರವೇಶದ್ವಾರದ ಬಳಿ ನೇವ್ ಒಳಗೆ ಒಂದು ಸಣ್ಣ ಕೋಣೆಯಾಗಿತ್ತು. ಗಂಟಾಗೋಪುರವನ್ನು ನೇವ್‌ನ ಒಂದು ಬದಿಯಲ್ಲಿ ನಿರ್ಮಿಸಲಾಗಿದೆ, ಆದರೆ ಚಿಕ್ಕ ಚರ್ಚುಗಳಲ್ಲಿ ಗಂಟೆಯನ್ನು ನೇವ್ ರಚನೆಯ ತೆರೆಯುವಿಕೆಯಲ್ಲಿ ನೇತುಹಾಕಲಾಯಿತು. ===== ಕೇರಳ ಚರ್ಚ್ ವಾಸ್ತುಶಿಲ್ಪದ ಅಂಶಗಳು ===== [[ಚಿತ್ರ:Kottakkavu_St._Thomas_Church,_Paravur,_Thrissur,_Kerala,_India.jpg|right|thumb|200x200px| ಕೊಟ್ಟಕ್ಕಾವು ಮಾರ್ ಥೋಮಾ ಸಿರೋ-ಮಲಬಾರ್ ರೋಮನ್ ಕ್ಯಾಥೋಲಿಕ್ ಚರ್ಚ್, ಉತ್ತರ ಪರವೂರ್ ಪೋರ್ಚುಗೀಸ್, ಕೇರಳ ಮತ್ತು ಡಚ್ ವಾಸ್ತುಶಿಲ್ಪದ ಮಿಶ್ರಣವಾಗಿದೆ.]] [[ಚಿತ್ರ:Altar-Kanjoor_Church.jpg|thumb| ಬಲಿಪೀಠ-ಕಂಜೂರ್ ಚರ್ಚ್]] ಕೇರಳದ ದೇವಾಲಯಗಳಂತೆ, ಕೇರಳದ ಎಲ್ಲಾ ಚರ್ಚ್‌ಗಳಿಗೆ ಏಕರೂಪ ಅಥವಾ ಪ್ರಮಾಣಿತ ವಿನ್ಯಾಸವಿಲ್ಲ. ಬದಲಿಗೆ ಹೆಚ್ಚಿನ ಚರ್ಚುಗಳು ಹೊಸ ವಿನ್ಯಾಸಗಳ ಪ್ರಯೋಗದ ಹೊರತಾಗಿ ವಿವಿಧ ಪಂಗಡಗಳು ಮತ್ತು ಅವರ ಸಂಪ್ರದಾಯಗಳ ಪ್ರಕಾರ ವಾಸ್ತುಶಿಲ್ಪದಲ್ಲಿ ವಿಭಿನ್ನತೆಯನ್ನು ಹೊಂದಿವೆ. ಇನ್ನೂ ಹೆಚ್ಚಿನ ಚರ್ಚುಗಳು, ವಿಶೇಷವಾಗಿ ಕೇರಳದ ಸೇಂಟ್ ಥಾಮಸ್ ಕ್ರಿಶ್ಚಿಯನ್ ಚರ್ಚುಗಳು, ಹಲವಾರು ಸಾಮಾನ್ಯ ವೈಶಿಷ್ಟ್ಯಗಳನ್ನು ಹೊಂದಿವೆ. ಚರ್ಚ್ ನ ಪಾದ್ರಿ ನಿಲ್ಲುವ ಜಾಗ ವಿಸ್ತರಿಸುವ ಮೇಲ್ಛಾವಣಿಯಂತಹ ರಚನೆಯನ್ನು ಹೊಂದಿತ್ತು, ಇದು ಚರ್ಚ್‌ನ ಅತ್ಯಂತ ಪವಿತ್ರ ಭಾಗವಾಗಿದೆ ಮತ್ತು ಅದರ ಪಕ್ಕದಲ್ಲಿ ಪೂಜಾ ಸಮಾಗ್ರಿಗಳನ್ನು ಇಡುವ ಜಾಗವಾಗಿತ್ತು. ಹಿಂದೂ ದೇವಾಲಯದಲ್ಲಿನ ಗರ್ಭಗೃಹದ ಮೇಲಿರುವ ಶಿಖರವನ್ನು ಹೋಲುವ ಮಂದಿರದ ಮೇಲಿರುವ ಗೋಪುರವು ನವರಂಗದ ಛಾವಣಿಗಿಂತ ಎತ್ತರಕ್ಕೆ ಎತ್ತರಿಸಲ್ಪಟ್ಟಿತ್ತು. ಪಾದ್ರಿಯ ನಿವಾಸ ಮತ್ತು ಪ್ರಾರ್ಥನ ಸಭಾಂಗಣ ಚರ್ಚ್‌ನ ಒಂದು ಬದಿಯಲ್ಲಿದ್ದರೆ ಮತ್ತು ಸ್ಮಶಾನವು ಇನ್ನೊಂದು ಬದಿಯಲ್ಲಿತ್ತು. [[ಚಿತ್ರ:Archbishop's_House,_Changanassery,_Kerala.jpg|right|thumb|200x200px| ಚಂಗಸ್ಸೆರಿಯಲ್ಲಿರುವ ಸಿರೋ-ಮಲಬಾರ್ ಆರ್ಚ್‌ಬಿಷಪ್ ಅರಮನೆಯನ್ನು ಕೇರಳದ ಸ್ಥಳೀಯ ಶೈಲಿಗಳೊಂದಿಗೆ ಡಚ್ ವಾಸ್ತುಶಿಲ್ಪವನ್ನು ಸಂಯೋಜಿಸಿ ನಿರ್ಮಿಸಲಾಗಿದೆ.]] ತಮ್ಮ ಬಾಹ್ಯ ಲಕ್ಷಣದಲ್ಲಿ ಸಿರಿಯನ್ ಚರ್ಚುಗಳು ಹಿಂದೂ ಶೈಲಿಯ ಕೆಲವು ಸ್ಥಳೀಯ ಲಕ್ಷಣಗಳನ್ನು ಉಳಿಸಿಕೊಂಡಿವೆ. ಚರ್ಚ್ ಮತ್ತು ಪೂರಕ ಕಟ್ಟಡಗಳು ಬೃಹತ್ ಕೆಂಪು ಕಲ್ಲಿನ ( ಲ್ಯಾಟರೈಟ್) ಗೋಡೆಯಿಂದ ಸುತ್ತುವರಿದಿದ್ದವು. ಬಲಿಕಲ್ಲು ಮಾದರಿಯಲ್ಲಿ ಬೆಣಚು ಕಲ್ಲಿನ (ಗ್ರಾನೈಟ್) ನೆಲಮಾಳಿಗೆಯಲ್ಲಿ ಮುಖ್ಯ ದ್ವಾರದ ಮುಂದೆ ತೆರೆದ ಶಿಲುಬೆ, ಬಲಿಪೀಠದ ಕಲ್ಲು ಇತ್ತು. ಒಂದು ಚರ್ಚ್ ಮುಂಭಾಗದಲ್ಲಿ ಧ್ವಜಸ್ತಂಭವನ್ನು (ದ್ವಜಸ್ತಂಭ) ಹೊಂದಿತ್ತು. ಚೆಂಗನ್ನೂರಿನಲ್ಲಿರುವ ಆರ್ಥೊಡಾಕ್ಸ್ ಸಿರಿಯನ್ ಚರ್ಚ್‌ನಲ್ಲಿ, ಪೀಟರ್ ಮತ್ತು ಪಾಲ್ ಹಿಂದೂ ದೇವಾಲಯದ ಕಾವಲು ದೇವತೆಗಳಾದ ದ್ವಾರಪಾಲರ ಸ್ಥಾನವನ್ನು ಅಲಂಕರಿಸಿದ್ದಾರೆ. ಕೆಲವೊಮ್ಮೆ ದೇವಸ್ಥಾನದ ಗೋಪುರದಂತಹ ಹೆಬ್ಬಾಗಿಲಿನ ಜೊತೆಗೆ ಕೋಟೆಯಂತಹ ಅಥವಾ ಮೇಲಿನ ಅಂತಸ್ತಿನಲ್ಲಿ ಸಂಗೀತ ಕೊಠಡಿಯನ್ನು ಸಹ ಒದಗಿಸಲಾಗಿದೆ. ಕ್ರಿ.ಶ. ೩೪೫ ರಲ್ಲಿ ಮೂಲತಃ ನಿರ್ಮಿಸಲಾದ ಕುರವಿಲಂಗಾಡ್‌ನಲ್ಲಿರುವ ಮಾರ್ತ್ ಮರಿಯಮ್ ಚರ್ಚ್ ಹಲವಾರು ಬಾರಿ ನವೀಕರಣಕ್ಕೆ ಒಳಗಾಯಿತು. ಚರ್ಚ್ ಕನ್ಯಾ ಮೇರಿಯ ಪ್ರತಿಮೆ ಮತ್ತು ಬೆಣಚುಕ (ಗ್ರಾನೈಟ್‌ )ನಲ್ಲಿ ಕೆತ್ತಿದ ಶಿಲುಬೆಯನ್ನು ಒಳಗೊಂಡಂತೆ ಹಳೆಯ ಅವಶೇಷಗಳ ಶ್ರೀಮಂತ ಸಂಗ್ರಹವನ್ನು ಹೊಂದಿದೆ. ಕಡುತುರುತಿಯ ಕಾನನಯ ವಲಿಯಪಲ್ಲಿ ಮತ್ತೊಂದು ಹಳೆಯ ಚರ್ಚ್ ಆಗಿದ್ದು, ಒಂದೇ ಗ್ರಾನೈಟ್ ತುಣುಕಿನಲ್ಲಿ ದೊಡ್ಡ ಶಿಲುಬೆಯನ್ನು ರಚಿಸಲಾಗಿದೆ. ಪಿರವೋಮ್‌ನ ವಲಿಯಪಲ್ಲಿ ಹಳೆಯ ಪರ್ಷಿಯನ್ ಬರಹಗಳನ್ನು ಹೊಂದಿರುವ ಮತ್ತೊಂದು ಹಳೆಯ ಚರ್ಚ್ ಆಗಿದೆ. ಮರದ ಕೆತ್ತನೆ ಮತ್ತು ಭಿತ್ತಿಚಿತ್ರಗಳನ್ನು, ದೇವಾಲಯಗಳ ಎರಡು ಅಲಂಕಾರಿಕ ಮಾಧ್ಯಮಗಳಲ್ಲಿ ಪ್ರಾಚೀನ ಚರ್ಚ್‌ಗಳಲ್ಲಿಯೂ ಅಳವಡಿಸಿಕೊಳ್ಳಲಾಗಿದೆ. ಮರದ ಕೆತ್ತನೆಯ ಪ್ರಸಿದ್ಧ ತುಣುಕು ಮುಲಾಂತುರುತಿಯ ಸೇಂಟ್ ಥಾಮಸ್ ಚರ್ಚ್‌ನಲ್ಲಿ ಕೊನೆಯ ಭೋಜನವನ್ನು ಚಿತ್ರಿಸುವ ದೊಡ್ಡ ಫಲಕವಾಗಿದೆ. ಉದಯಂಪೇರೂರಿನಲ್ಲಿರುವ ಆಲ್ ಸೇಂಟ್ಸ್ ಚರ್ಚ್ ಆನೆಗಳು ಮತ್ತು ಘೇಂಡಾಮೃಗಗಳ ತಲೆಯಂತಹ ಮರದ ಅಚ್ಚುಗಳ ಮೇಲೆ ಸ್ತಂಭವನ್ನು ಹೊಂದಿದೆ. ಹೂವಿನ ಚಿತ್ರಗಳು, ದೇವತೆಗಳ ಮತ್ತು ಅಪೊಸ್ತಲರ ಭಿತ್ತಿಚಿತ್ರಗಳು ಸಾಮಾನ್ಯ ಲಕ್ಷಣಗಳಾಗಿವೆ. ಈ ರೀತಿಯ ಅಲಂಕಾರವು ನಂತರದ ಚರ್ಚ್‌ಗಳಲ್ಲಿಯೂ ಮುಂದುವರೆಯಿತು. ಕಂಜೂರಿನ ಸೇಂಟ್ ಸೆಬಾಸ್ಟಿಯನ್ ಚರ್ಚ್‌ನಲ್ಲಿರುವ ಭಿತ್ತಿಚಿತ್ರವು ಬ್ರಿಟಿಷರು ಮತ್ತು ಟಿಪ್ಪು ಸುಲ್ತಾನರ ನಡುವಿನ ಹೋರಾಟವನ್ನು ಸಹ ಚಿತ್ರಿಸುತ್ತದೆ. ===== ಚರ್ಚ್ ವಾಸ್ತುಶೈಲಿಯಲ್ಲಿ ವಸಾಹತುಶಾಹಿ ಪ್ರಭಾವಗಳು ===== [[ಚಿತ್ರ:Church_Kerala_white.JPG|right|thumb|200x200px| ಕೇರಳದ ವಾಸ್ತುಶಿಲ್ಪದ ಮಾದರಿಗಳಲ್ಲಿ ಡಚ್ ಶೈಲಿಯನ್ನು ಸಂಯೋಜಿಸಲಾಗಿದೆ]] ಪೋರ್ಚುಗೀಸರು ಕೇರಳದ ಚರ್ಚ್ ವಾಸ್ತುಶಿಲ್ಪದಲ್ಲಿ ಯುರೋಪಿಯನ್ ಶೈಲಿಗಳನ್ನು ಮೊದಲು ಪರಿಚಯಿಸಿದರು, ನಂತರ ಡಚ್ ಮತ್ತು ಬ್ರಿಟಿಷರು. ಭಾರತದಲ್ಲಿ ಈ ರೀತಿಯ ಮೊದಲ ಚರ್ಚ್ ನ್ನು ಕ್ರಿ. ಶ. ೧೫೧೦ ರಲ್ಲಿ ಫೋರ್ಟ್ ಕೊಚ್ಚಿಯಲ್ಲಿ ಫ್ರಾನ್ಸಿಸ್ಕನ್ ಮಿಷನರಿಗಳು ನಿರ್ಮಿಸಿದರು. ಇದು ಮಧ್ಯಕಾಲೀನ ಸ್ಪ್ಯಾನಿಷ್ ಮಾದರಿಯ ಒಂದು ಸಣ್ಣ ಸರಳ ಕಟ್ಟಡವಾಗಿದೆ. ೧೫೨೪ ರಲ್ಲಿ ಕೊಚ್ಚಿಯಲ್ಲಿ ವಾಸ್ಕೋ ಡಿ ಗಾಮಾ ನಿಧನರಾದಾಗ ಅವರ ದೇಹವನ್ನು ಈ ಚರ್ಚ್‌ನಲ್ಲಿ ಹೂಳಲಾಯಿತು ಮತ್ತು ನಂತರ ೧೫೩೮ ರಲ್ಲಿ ಲಿಸ್ಬನ್‌ಗೆ ಕೊಂಡೊಯ್ಯಲಾಯಿತು. ಈ ಚರ್ಚ್ ಅನ್ನು ವಾಸ್ಕೋ ಡಿ ಗಾಮಾ ಚರ್ಚ್ ಎಂದು ಕರೆಯಲಾಯಿತು. ಅನಂತರ ಇದನ್ನು ಡಚ್ಚರು ವಶಪಡಿಸಿಕೊಂಡರು ಮತ್ತು ಸುಧಾರಿತ ಸೇವೆಗಳಿಗೆ ಬಳಸಲಾಯಿತು. ನಂತರ ಕೊಚ್ಚಿಯ ಮೇಲೆ ಬ್ರಿಟಿಷ್ ಆಕ್ರಮಣದೊಂದಿಗೆ ಇದು ಆಂಗ್ಲರ (ಆಂಗ್ಲಿಕನ್) ಚರ್ಚ್ ಆಗಿ ಮಾರ್ಪಟ್ಟಿತು ಮತ್ತು ಪ್ರಸ್ತುತ ಇದು ದಕ್ಷಿಣ ಭಾರತದ ಚರ್ಚ್‌ಗೆ ಸೇರಿದೆ. ಪೋರ್ಚುಗೀಸರು ಕೇರಳದ ಚರ್ಚುಗಳಲ್ಲಿ ಅನೇಕ ಹೊಸತನಗಳನ್ನು ಪರಿಚಯಿಸಿದ್ದರು. ಮೊದಲ ಬಾರಿಗೆ, ದೇವಾಲಯದ ವಾಸ್ತುಶೈಲಿಯಿಂದ ರೂಪಾಂತರಗೊಂಡ ಬಲಿಪೀಠದ ಮೇಲಿರುವ ಪ್ರಬಲವಾದ ಗೋಪುರವನ್ನು ಕೈಬಿಡಲಾಯಿತು. ಚರ್ಚ್‌ನ ಒಳಭಾಗದಲ್ಲಿ, ಬೆಣಚು ಕಲ್ಲಿನಲ್ಲಿ ರಚಿಸಿದ ಚಿತ್ರಗಳು ಹಿಂದೂ ಕಲೆಯೊಂದಿಗಿನ ಸಂಬಂಧದ ಕಾರಣದಿಂದಾಗಿ ಅವರಿಗೆ ರುಚಿಸಲಿಲ್ಲ. ಅವುಗಳ ಬದಲಿಗೆ ಮರದಿಂದ ಮಾಡಿದ ಸಂತರ ಚಿತ್ರಗಳನ್ನು ಗೋಪುರವನ್ನು ಅಲಂಕರಿಸಲು ಬಳಸಲಾಯಿತು. ಎಲ್ಲಾ ಕಡೆಗಳಲ್ಲಿ ಪೀಠಗಳನ್ನು ನಿರ್ಮಿಸಲಾಯಿತು ಮತ್ತು ಬಲಿಪೀಠದ ತುಣುಕುಗಳನ್ನು ಆಕರ್ಷಕ ರೀತಿಯಲ್ಲಿ ಅಲಂಕರಿಸಲಾಗಿತ್ತು. ಯುರೋಪಿಯನ್ ಕಲಾಕಾರರ ಶೈಲಿಯಲ್ಲಿ ಮೇಲ್ಚಾವಣಿ ಮತ್ತು ಗೋಡೆಗಳಲ್ಲಿ ಧಾರ್ಮಿಕ ವಿಷಯಗಳ ಚಿತ್ರಗಳನ್ನು ಚಿತ್ರಿಸಲಾಗಿದೆ. ಮೊನಚಾದ ಮತ್ತು ದುಂಡಗಿನ ಕಮಾನುಗಳನ್ನು ಪರಿಚಯಿಸಲಾಯಿತು ಮತ್ತು ಬಣ್ಣದ ಗಾಜಿನ ಕಿಟಕಿಗಳನ್ನು ಸ್ಥಾಪಿಸಲಾಯಿತು. ಬ್ರಿಟಿಷರ ಅವಧಿಯಲ್ಲಿ ಚರ್ಚ್ ವಾಸ್ತುಶೈಲಿಯ ನಂತರದ ಬೆಳವಣಿಗೆಯು ಹೊಸ ಚರ್ಚ್ ವಿನ್ಯಾಸದ ಪರಿಚಯದ ಪರಿಚಯ ನೀಡಿತು. ಆಯತಾಕಾರದ ಸಭಾಭವನದ ರಚನೆಯ ಸ್ಥಳದಲ್ಲಿ ಅಡ್ಡ ಆಕಾರದ ರಚನೆಯು ವಿಶೇಷವಾಗಿ ದೊಡ್ಡ ಸಭೆಗೆ ಸ್ಥಳಾವಕಾಶ ಕಲ್ಪಿಸಬೇಕಾದ ಸ್ಥಳಗಳಲ್ಲಿ ಹೆಚ್ಚು ಜನಪ್ರಿಯವಾಯಿತು. ಶಿಲುಬೆಯ ಸ್ಪಷ್ಟ ಸಾಂಕೇತಿಕತೆಯ ಹೊರತಾಗಿ, ಚರ್ಚ್‌ನ ಎಲ್ಲಾ ಬಿಂದುಗಳಿಂದ ಬಲಿಪೀಠದ ಉತ್ತಮ ಗೋಚರತೆಗಾಗಿ ಈ ಯೋಜನೆಯು ಹೆಚ್ಚು ಸೂಕ್ತವಾಗಿದೆ. ಇದಲ್ಲದೆ, ಕ್ರಿಸ್‌ಮಸ್‌ನಂತಹ ಪ್ರಮುಖ ಸಂದರ್ಭಗಳಲ್ಲಿ ಹಲವಾರು ಪುರೋಹಿತರ ಸೇವೆಗಳಿಗಾಗಿ ಹೆಚ್ಚುವರಿ ಬಲಿಪೀಠಗಳಿಗೆ ಸಾಕಷ್ಟು ಸ್ಥಳಾವಕಾಶವು ಈಗ ಸಭಾಂಗಣದ ಲಂಬವಾಗಿರುವ ಸ್ಥಳದಲ್ಲಿ ಲಭ್ಯವಿದೆ. ಬಾಹ್ಯ ವೈಶಿಷ್ಟ್ಯಗಳಲ್ಲಿ ಕೇಂದ್ರ ಗೋಪುರ ಅಥವಾ ರೋಮನ್ ಗುಮ್ಮಟವು ಈಗ ಯೂರೋಪಿಯನ್ ವಾಸ್ತುಶೈಲಿಯ ಶ್ರೇಷ್ಠ ರೂಪವನ್ನು ನೀಡುವ ಸಭಾಂಗಣದ ಲಂಬವಾಗಿರುವ ಸ್ಥಳದ ಮಧ್ಯಭಾಗದಲ್ಲಿದೆ. ಮುಂಭಾಗದಲ್ಲಿ ಮುಖ್ಯ ದ್ವಾರದ ಎರಡೂ ಬದಿಗಳಲ್ಲರುವ ಗೋಪುರಗಳನ್ನು, ಘಂಟಾಗೋಪುರವಾಗಿ ಮಾಡಲಾಯಿತು. ಚರ್ಚ್ ನ ಬಾಹ್ಯದಲ್ಲಿ ಯುರೋಪಿಯನ್ ಚರ್ಚ್ ವಾಸ್ತುಶಿಲ್ಪದ ವಿಶಿಷ್ಟ ಲಕ್ಷಣಗಳನ್ನು ಪರಿಚಯಿಸಲಾಯಿತು.ಗೋಥಿಕ್ ಶೈಲಿಯ ಕಮಾನುಗಳು, ಕಂಬಗಳು ಮತ್ತು ಆಧಾರಸ್ತಂಬಗಳು, ಹೊರಮುಖವಾದ ಕಿಂಡಿಗಳು, ವಿನೂತನ ಜೋಡಣೆಗಳು ಮತ್ತು ಬಣ್ಣದ ಗಾಜಿನ ಕಿಟಕಿಗಳು ಇಡೀ ಸಂಯೋಜನೆಯನ್ನು ಸ್ಥಳೀಯ ವಾಸ್ತುಶೈಲಿಯಿಂದ ಸಂಪೂರ್ಣವಾಗಿ ವಿಭಿನ್ನವಾಗಿಸುತ್ತದೆ. ನಿರ್ಮಾಣದ ಅವಧಿಗೆ ಅನುಗುಣವಾಗಿ, ತಿರುವನಂತಪುರಂನ ಪಾಳಯಂ ಚರ್ಚ್‌ನಲ್ಲಿರುವಂತೆ ಸರಳ ಗೋಥಿಕ್ ಶೈಲಿಯಲ್ಲಿ ಮಾಡಿದ ಚರ್ಚ್‌ ಮತ್ತು ತ್ರಿಶೂರ್ ನಲ್ಲಿರುವ ಅವರ್ ಲೇಡಿ ಆಫ್ ಡೊಲೊರಸ್ ಚರ್ಚ್‌ನಲ್ಲಿರುವಂತೆ ನವೋದಯ ಶೈಲಿಯ ಐಷಾರಾಮಿ ಚರ್ಚ್‌ಗಳ ನಡುವೆ ವ್ಯತ್ಯಾಸವನ್ನು ಗುರುತಿಸಬಹುದು. ===== ಚರ್ಚ್ ವಾಸ್ತುಶಿಲ್ಪದಲ್ಲಿ ಆಧುನಿಕ ಪ್ರವೃತ್ತಿಗಳು ===== ಸಾಮಾನ್ಯವಾಗಿ ಮಧ್ಯಕಾಲೀನ ಕಾಲದಲ್ಲಿ ವಿಕಸನಗೊಂಡ ರೂಪದೊಂದಿಗೆ ಚರ್ಚ್ನಲ್ಲಿ ವಾಸ್ತುಶೈಲಿಯ ಪಾತ್ರವನ್ನು ಗುರುತಿಸಲಾಗುತ್ತದೆ, ಹೊಸ ಯೋಜನಾ ಆಕಾರಗಳು ಮತ್ತು ರಚನಾತ್ಮಕ ರೂಪಗಳನ್ನು ಅಳವಡಿಸಿಕೊಳ್ಳುವ ಆಧುನಿಕ ಪ್ರವೃತ್ತಿಗಳು ಕೇರಳದಲ್ಲಿಯೂ ಗೋಚರಿಸುತ್ತವೆ. ಇರಿಂಜಲಕ್ಕುಡದ ಕ್ರೈಸ್ಟ್ ಕಾಲೇಜ್ ಚರ್ಚ್‌ನಲ್ಲಿ ಡೊಮಿಕಲ್ ಶೆಲ್ ರೂಫ್‌ನೊಂದಿಗೆ ಈ ವೃತ್ತಾಕಾರದ ಯೋಜನೆ ಆಕಾರವನ್ನು ಅಳವಡಿಸಿಕೊಳ್ಳಲಾಗಿದೆ. ಎರ್ನಾಕುಲಂನಲ್ಲಿರುವ ವರಪುಳದ ಆರ್ಚ್‌ಬಿಷಪ್‌ನ ಕ್ಯಾಥೆಡ್ರಲ್ ಚರ್ಚ್ ಬಲವರ್ಧಿತ ಕಾಂಕ್ರೀಟ್‌ನಲ್ಲಿ ಎತ್ತರದ ಆಗಿದ್ದು, ಎಲ್ಲಾ ಸಾಂಪ್ರದಾಯಿಕ ರೂಪಗಳೊಂದಿಗೆ ತೀವ್ರ ವ್ಯತಿರಿಕ್ತವಾಗಿ ಕಮಾನು ರೀತಿಯ ರಚನೆಗಳನ್ನು ಹೊಂದಿದೆ. ಪ್ರಾಯಶಃ ಧಾರ್ಮಿಕ ವಾಸ್ತುಶೈಲಿಯಲ್ಲಿನ ಪ್ರಯೋಗವು ದೇವಾಲಯಗಳು ಅಥವಾ ಮಸೀದಿಗಳಲ್ಲಿ ಹಳೆಯ ವಿಕಸನಗೊಂಡ ರೂಪಗಳಿಗೆ ಹೆಚ್ಚು ಕಡಿಮೆ ಬದ್ಧವಾಗಿರುವುದಕ್ಕೆ ಹೋಲಿಸಿದರೆ ಚರ್ಚ್ ವಾಸ್ತುಶೈಲಿಯಲ್ಲಿ ಹೆಚ್ಚಾಗಿ ಪ್ರಕಟವಾಗುತ್ತದೆ. ==== ಯಹೂದಿ ವಾಸ್ತುಶಿಲ್ಪ ==== ಕೇರಳದ ವಾಸ್ತುಶಿಲ್ಪದ ದೃಶ್ಯಗಳು ವಿದೇಶಿ ಭೂಮಿಯ ಅನೇಕ ಸಾಮಾಜಿಕ-ಸಾಂಸ್ಕೃತಿಕ ಗುಂಪುಗಳು ಮತ್ತು ಧಾರ್ಮಿಕ ಚಿಂತನೆಗಳಿಂದ ಪ್ರಭಾವಿತವಾಗಿದೆ. ಸಮುದ್ರ ವ್ಯಾಪಾರವನ್ನು ಅವಂಬಿಸಿರುವ ದೇಶಗಳಾದ ಇಸ್ರೇಲ್, ರೋಮ್, ಅರೇಬಿಯಾ ಮತ್ತು ಚೀನಾದಂತಹ ಕಡಲ ರಾಷ್ಟ್ರಗಳೊಂದಿಗೆ ಕ್ರಿಶ್ಚಿಯನ್ ಯುಗದ ಉದಯಕ್ಕೂ ಮುಂಚೆಯೇ ವ್ಯಾಪಾರ ಸಂಪರ್ಕಗಳನ್ನು ಉತ್ತೇಜಿಸಿತ್ತು. ವ್ಯಾಪಾರ ಸಂಪರ್ಕವು ಹಳೆಯ ಬಂದರು ಪಟ್ಟಣಗಳ ಬಳಿ ವಸಾಹತುಗಳನ್ನು ಸ್ಥಾಪಿಸಲು ಮತ್ತು ಕ್ರಮೇಣ ಒಳಭಾಗದಲ್ಲಿ ಹರಡಲು ದಾರಿ ಮಾಡಿಕೊಟ್ಟಿತು. ಎರಡನೇ ಚೇರ ಸಾಮ್ರಾಜ್ಯದ ಸಮಯದಲ್ಲಿ, ಹಳೆಯ ಬಂದರು ನಗರವಾದ ಮಾಕೋಟೈ (ಕೊಡುಂಗಲ್ಲೂರು) ಈ ಗುಂಪುಗಳಿಂದ ವಿವಿಧ ಭಾಗಗಳನ್ನು ಆಕ್ರಮಿಸಿಕೊಂಡಿತ್ತು. ಉದಾಹರಣೆಗೆ, ಕೇರಳದೊಂದಿಗಿನ ಯಹೂದಿಗಳ ಸಾಂಸ್ಕೃತಿಕ ಸಂಪರ್ಕವು ಸೊಲೊಮೆನ್ ಕಾಲಕ್ಕಿಂತ ಹಿಂದಿನದು ಮತ್ತು ಹದಿನೈದನೆಯ ಶತಮಾನದ ವೇಳೆಗೆ ಕೊಡುಂಗಲ್ಲೂರು, ಕೊಚ್ಚಿ ಮತ್ತು ಇತರ ಕರಾವಳಿ ಪಟ್ಟಣಗಳಲ್ಲಿ ಯಹೂದಿ ವಸಾಹತುಗಳು ಇದ್ದವು. ಮಟ್ಟಂಚೇರಿ ಅರಮನೆಯ ಸಮೀಪವಿರುವ ಕೊಚ್ಚಿಯಲ್ಲಿ ಪ್ರಮುಖ ಯಹೂದಿ ವಸಾಹತು ಕಂಡುಬರುತ್ತದೆ. ಅವರ ವಸತಿ ಕಟ್ಟಡಗಳು ತಮ್ಮ ಬಾಹ್ಯ ನೋಟದಲ್ಲಿ ಕೇರಳದ ಪ್ರಕಾರವನ್ನು ಹೋಲುತ್ತವೆ; ಆದಾಗ್ಯೂ ಅವರು ವಿಭಿನ್ನ ಯೋಜನೆ ಪರಿಕಲ್ಪನೆಯನ್ನು ಹೊಂದಿದ್ದಾರೆ. ನೆಲ ಅಂತಸ್ತಿನ ಕೊಠಡಿಗಳನ್ನು ಅಂಗಡಿಗಳು ಅಥವಾ ಗೋದಾಮುಗಳಾಗಿ ಬಳಸಲಾಗುತ್ತದೆ ಮತ್ತು ಮೊದಲ ಮಹಡಿಯಲ್ಲಿ ವಾಸಿಸುವ ಕೊಠಡಿಗಳನ್ನು ಯೋಜಿಸಲಾಗಿದೆ. ರಸ್ತೆಗಳು ಮತ್ತು ಬದಿಗಳ ಬಗ್ಗೆ ಕಟ್ಟಡದ ಮುಂಭಾಗವು ಸಾಲು ಮನೆಗಳ ಮಾದರಿಯಲ್ಲಿ ಪಕ್ಕದ ಕಟ್ಟಡಗಳೊಂದಿಗೆ ಜೋಡಿಸಿಕೊಂಡಿದೆ. ಯಹೂದಿ ಪಟ್ಟಣದ ಪ್ರಮುಖ ಐತಿಹಾಸಿಕ ಸ್ಮಾರಕವೆಂದರೆ ಸಿನಗಾಗ್. ಇದು ಇಳಿಜಾರಿನ ಹೆಂಚಿನ ಛಾವಣಿಯೊಂದಿಗೆ ಸರಳವಾದ ಎತ್ತರದ ರಚನೆಯಾಗಿದೆ.ಆದರೆ ಇಲ್ಲಿ ಕ್ಯಾಂಟನ್ ಪ್ರದೇಶ, ಚೀನಾ ಮತ್ತು ಯುರೋಪಿನ ಪ್ರಾಚೀನ ಚರ್ಚ್ ಗಳಿ ತಂದ ಕೈಯಿಂದ ಚಿತ್ರಿಸಿದ ಹಂಚುಗಳು ಒಳಾಂಗಣವನ್ನು ಶ್ರೀಮಂತಗೊಳಿಸಿದೆ. ಜುದಾಯಿಸಂ ಪ್ರಕಾರ ಆರಾಧನೆಗಾಗಿ ನಿರ್ಮಿಸಲಾದ ಈ ಧಾರ್ಮಿಕ ರಚನೆಯು ಹಿಂದೂಗಳ ದೇವಾಲಯಗಳ ರಚನೆಗೆ ವಿರುದ್ಧವಾಗಿದೆ. ಯಹೂದಿ ಸಮುದಾಯವು ಕೇರಳದ ವಾಸ್ತುಶಿಲ್ಪದ ಮೇಲೆ ಪ್ರಭಾವ ಬೀರಲಿಲ್ಲ. === ದೇಶೀಯ ವಾಸ್ತುಶಿಲ್ಪ === [[ಚಿತ್ರ:Chappamattam_Tharavadu.jpg|right|thumb| ಕೇರಳದ ವಾಸ್ತುಶಿಲ್ಪದಲ್ಲಿ ಸಂಕೀರ್ಣವಾದ ಮರದ ಕೆತ್ತನೆಗಳು ಮತ್ತು ಚುಟ್ಟು ಜಗುಲಿ]] [[ಚಿತ್ರ:Padmanabhapuram_Palace.JPG|right|thumb| ಶ್ರೀ ಪದ್ಮನಾಭಪುರಂ ಅರಮನೆಯು ಅತ್ಯಂತ ಶ್ರೇಷ್ಠ ಕೇರಳದ ದೇಶೀಯ ವಾಸ್ತುಶಿಲ್ಪವನ್ನು ಪ್ರತಿನಿಧಿಸುತ್ತದೆ. ಇಳಿಜಾರು ಛಾವಣಿಗಳು, ಗ್ರಾನೈಟ್ ಮತ್ತು ಬೀಟೆ-ತೇಗದ ಮರದ ಕೆಲಸದ ಸಂಯೋಜನೆಯ ಮೇಲೆ ಮಾಡಿದ ವಿಶ್ವದ ಅತಿದೊಡ್ಡ ಮರದ ಅರಮನೆಯಾಗಿದೆ.]] ಕೇರಳದ ದೇಶೀಯ ವಾಸ್ತುಶಿಲ್ಪದ ವಿಕಸನವು ದೇವಾಲಯದ ವಾಸ್ತುಶಿಲ್ಪದಲ್ಲಿನ ಬೆಳವಣಿಗೆಯ ಪ್ರವೃತ್ತಿಯನ್ನು ನಿಕಟವಾಗಿ ಅನುಸರಿಸಿತು. ಪುರಾತನ ಮಾದರಿಗಳು ಬಿದಿರಿನ ಚೌಕಟ್ಟಿನಿಂದ ಮಾಡಿದ ಗುಡಿಸಲುಗಳು, ವೃತ್ತಾಕಾರದ, ಚೌಕ ಅಥವಾ ಆಯತಾಕಾರದ ಸರಳ ಆಕಾರಗಳಲ್ಲಿ ಎಲೆಗಳಿಂದ ಹುಲ್ಲಿನಿಂದ ಮಾಡಲ್ಪಟ್ಟವು. ಎತ್ತರದ ಛಾವಣಿಯೊಂದಿಗೆ ಆಯತಾಕಾರದ ಆಕಾರವು ಅಂತಿಮವಾಗಿ ವಿಕಸನಗೊಂಡಂತೆ ಕಂಡುಬರುತ್ತದೆ. ರಚನಾತ್ಮಕವಾಗಿ ಛಾವಣಿಯ ಚೌಕಟ್ಟನ್ನು ಉಷ್ಣವಲಯದ ಹವಾಮಾನದಲ್ಲಿ ತೇವಾಂಶ ಮತ್ತು ಕೀಟಗಳ ವಿರುದ್ಧ ರಕ್ಷಣೆಗಾಗಿ ನೆಲದಿಂದ ಎತ್ತರಿಸಿದ ಸ್ತಂಭದ ಮೇಲೆ ನಿರ್ಮಿಸಲಾದ ಗೋಡೆಗಳ ಮೇಲಿನ ಕಂಬಗಳ ಮೇಲೆ ಬೆಂಬಲಿಸಲಾಯಿತು. ಆಗಾಗ್ಗೆ ಗೋಡೆಗಳು ಭೂಮಿಯಲ್ಲಿ ಹೇರಳವಾಗಿ ದೊರೆಯುವ ಮರಗಳಿಂದ ಕೂಡಿದ್ದವು. ಮೇಲ್ಛಾವಣಿಯ ಚೌಕಟ್ಟು ಆಧಾರದ ಕೆಳಗಿನ ತುದಿಗಳನ್ನು ಬೆಂಬಲಿಸುವ ಮರದ ದಿಮ್ಮಿಗಳು ಅಥವಾ ಗೋಡೆಯ ಫಲಕವನ್ನು ಒಳಗೊಂಡಿತ್ತು, ಮೇಲಿನ ತುದಿಗಳನ್ನು ಅಂಚಿನ ಮೂಲಕ ಸಂಪರ್ಕಿಸಲಾಗಿದೆ. ಅಂಚಿನ ತುಂಡನ್ನು ಬಿದಿರಿನಂತಹ ಹೊಂದಿಕೊಳ್ಳುವ ವಸ್ತುಗಳಿಂದ ಮಾಡಲ್ಪಟ್ಟಾಗ ಅಂಚಿನ ತೂಕ ಮತ್ತು ಛಾವಣಿಯ ಹೊದಿಕೆಯು ಗಮನಾರ್ಹವಾಗಿ ತಗ್ಗಿತು. ಛಾವಣಿಯ ಚೌಕಟ್ಟಿಗೆ ಬಲವಾದ ಮರವನ್ನು ಬಳಸಿದಾಗಲೂ ಈ ರೀತಿಯ ಛಾವಣಿಯ ನಿರ್ಮಾಣದ ಶಾಶ್ವತ ವಾಗಿ ಉಳಿಯಿತು. ಕೊಠಡಿಯ ಸ್ಥಳಗಳಿಗೆ ಮೇಲ್ಚಾವಣಿಯನ್ನು ಅಳವಡಿಸಿದಾಗ ಬೇಕಾದ ವಾತಾಯನವನ್ನು ಒದಗಿಸಲು ಎರಡು ತುದಿಗಳಲ್ಲಿ ಮತ್ತಷ್ಟು ನವೀನ ಮಾದರಿಯಲ್ಲಿ ಕಿಟಕಿಗಳನ್ನು ವಿಕಸನಗೊಳಿಸಲಾಯಿತು. ಇದು ಛಾವಣಿಯ ಗಾಳಿಯ ಪ್ರಸರಣ ಮತ್ತು ಉಷ್ಣ ನಿಯಂತ್ರಣವನ್ನು ಖಾತ್ರಿಪಡಿಸಿತು. ಆಧಾರದ ಕೆಳಗಿನ ತುದಿಗಳು ಗೋಡೆಗಳ ಆಚೆಗೆ ವಿಸ್ತರಿಸಲ್ಪಟ್ಟು ಗೋಡೆಗಳನ್ನು ಸೂರ್ಯನಿಂದ ಮತ್ತು ಮಳೆಯಿಂದ ರಕ್ಷಿಸುತ್ತವೆ. ಕೇರಳದ ಮನೆಗಳ ಮುಚ್ಚಿದ ರೂಪವು ತಾಂತ್ರಿಕ ಕಾರಣಳಿಂದ ಕ್ರಮೇಣವಾಗಿ ವಿಕಸನಗೊಂಡಿತು. ದೇವಾಲಯದ ರಚನೆಯೊಂದಿಗೆ ಈ ರೂಪದ ಗಮನಾರ್ಹ ಹೋಲಿಕೆಯನ್ನು ಒಬ್ಬರು ನೋಡಬಹುದು. ಸರಳವಾದ ಅಥವಾ ಕಡಿಮೆ ಅಲಂಕೃತವಾದ ತಳಭಾಗದ ಕೆಳಭಾಗವನ್ನು ಇನ್ನೂ ಆದಿಸ್ಥಾನ ಎಂದು ಕರೆಯಲಾಗುತ್ತದೆ. ಸ್ತಂಭಗಳು ಅಥವಾ ಕಂಬಗಳು ಮತ್ತು ವೀಥಿಗಳು ಅಥವಾ ಗೋಡೆಗಳು ಮತ್ತೆ ಯಾವುದೇ ಪ್ರಕ್ಷೇಪಣಳಿಲ್ಲದೆ ಸರಳವಾದ ಆಕಾರವನ್ನು ಹೊಂದಿವೆ. ಮುಖ್ಯ ಬಾಗಿಲು ಒಂದು ನಿರ್ದಿಸ್ಟ ದಿಕ್ಕಿಗೆ ಮಾತ್ರ ಮುಖಮಾಡುತ್ತದೆ ಮತ್ತು ಕಿಟಕಿಗಳು ಚಿಕ್ಕದಾಗಿದೆ ಮತ್ತು ಮರದ ಚುಚ್ಚಿದ ಪರದೆಯಂತೆ ಮಾಡಲ್ಪಟ್ಟಿದೆ. ಆಯತಾಕಾರದ ಯೋಜನೆಯನ್ನು ಸಾಮಾನ್ಯವಾಗಿ ಮುಂಭಾಗದ ಹಾದಿಯಿಂದ ಪ್ರವೇಶದೊಂದಿಗೆ ಎರಡು ಅಥವಾ ಮೂರು ಚಟುವಟಿಕೆ ಕೊಠಡಿಗಳಾಗಿ ವಿಂಗಡಿಸಲಾಗಿದೆ. ಪ್ರಕ್ಷೇಪಿತ ಬಾಗಿದ ಆಕಾರಗಳು ಸುತ್ತಲೂ ಜಗುಲಿಯನ್ನು ಆವರಿಸುತ್ತವೆ. ಹತ್ತನೇ ಶತಮಾನದ ವೇಳೆಗೆ, ದೇಶೀಯ ವಾಸ್ತುಶಿಲ್ಪದ ಸಿದ್ಧಾಂತ ಮತ್ತು ಅಭ್ಯಾಸವನ್ನು ಮನುಷ್ಯಾಲಯ ಚಂದ್ರಿಕಾ ಮತ್ತು ವಾಸ್ತು ವಿದ್ಯಾ ಮುಂತಾದ ಪುಸ್ತಕಗಳಲ್ಲಿ ಕ್ರೋಡೀಕರಿಸಲಾಯಿತು. ಈ ಪ್ರಯತ್ನವು ವಿವಿಧ ಸಾಮಾಜಿಕ-ಆರ್ಥಿಕ ಗುಂಪುಗಳಿಗೆ ಸೂಕ್ತವಾದ ಮನೆ ನಿರ್ಮಾಣವನ್ನು ಮಾಡಲು ಅನುಕೂಲವಾಯಿತು ಮತ್ತು ಕುಶಲಕರ್ಮಿಗಳಲ್ಲಿ ನಿರ್ಮಾಣ ಸಂಪ್ರದಾಯವನ್ನು ಬಲಪಡಿಸಿತು. ಸಾಂಪ್ರದಾಯಿಕ ಕುಶಲಕರ್ಮಿಗಳು, ವಿಶೇಷವಾಗಿ ಬಡಗಿಗಳು, ವಿವಿಧ ಅಂಶಗಳ ಅನುಪಾತದ ಅಂಗೀಕೃತ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಜ್ಞಾನವನ್ನು ಸಂರಕ್ಷಿಸಿದ್ದಾರೆ ಮತ್ತು ಇಂದಿಗೂ ನಿರ್ಮಾಣ ವಿವರಗಳನ್ನು ಹೊಂದಿದ್ದಾರೆ. [[ಚಿತ್ರ:Padmanabhapuram_palace_ClockTower.jpg|right|thumb|200x200px| ಕೇರಳದ ಅರಮನೆಗಳಲ್ಲಿ ಮಾಡಿನ ಸಾಂಪ್ರದಾಯಿಕ ಅಲಂಕಾರಗಳು]] ಮೂಲತಃ ಕೇರಳದ ದೇಶೀಯ ವಾಸ್ತುಶಿಲ್ಪವು ಬೇರ್ಪಟ್ಟ ಕಟ್ಟಡದ ಶೈಲಿಯನ್ನು ಅನುಸರಿಸುತ್ತದೆ; ಭಾರತದ ಇತರ ಭಾಗಗಳಲ್ಲಿ ಕಂಡುಬರುವ ಸಾಲು ಮನೆಗಳನ್ನು ತಮಿಳು ಅಥವಾ ಕೊಂಕಣಿ ಬ್ರಾಹ್ಮಣರು ಆಕ್ರಮಿಸಿಕೊಂಡಿರುವ ವಸಾಹತುಗಳಲ್ಲಿ (ಸಂಕೇತಂ) ಹೊರತುಪಡಿಸಿ ಕೇರಳ ಪಠ್ಯಗಳಲ್ಲಿ ಉಲ್ಲೇಖಿಸಲಾಗಿಲ್ಲ ಅಥವಾ ಆಚರಣೆಯಲ್ಲಿ ಇರಿಸಲಾಗಿಲ್ಲ. ಅದರ ಅತ್ಯಂತ ಅಭಿವೃದ್ಧಿ ಹೊಂದಿದ ರೂಪದಲ್ಲಿ ವಿಶಿಷ್ಟವಾದ ಕೇರಳದ ಮನೆಯು ಅಂಗಳದ ಪ್ರಕಾರವಾಗಿದೆ - ನಾಲುಕೆಟ್ಟು. ಕೇಂದ್ರ ಪ್ರಾಂಗಣವು ಹೊರಾಂಗಣ ವಾಸಸ್ಥಳವಾಗಿದ್ದು, ತುಳಸಿ ಅಥವಾ ಮಲ್ಲಿಗೆ (ಮುಲ್ಲತಾರಾ) ಗಾಗಿ ಎತ್ತರದ ಹಾಸಿಗೆಯಂತಹ ಆರಾಧನೆಯ ಕೆಲವು ವಸ್ತುಗಳನ್ನು ಇರಿಸಬಹುದು. ದೇವಾಲಯದ ನಾಲಂಬಲಕ್ಕೆ ಸಮಾನವಾದ ಪ್ರಾಂಗಣವನ್ನು ಸುತ್ತುವರಿದ ನಾಲ್ಕು ಸಭಾಂಗಣಗಳನ್ನು ಅಡುಗೆ, ಊಟ, ಮಲಗುವುದು, ಅಧ್ಯಯನ, ಧಾನ್ಯಗಳ ಸಂಗ್ರಹ ಮುಂತಾದ ವಿವಿಧ ಚಟುವಟಿಕೆಗಳಿಗಾಗಿ ಹಲವಾರು ಕೋಣೆಗಳಾಗಿ ವಿಂಗಡಿಸಬಹುದು. ಮನೆಯ ಗಾತ್ರ ಮತ್ತು ಪ್ರಾಮುಖ್ಯತೆಯ ಆಧಾರದ ಮೇಲೆ ಕಟ್ಟಡವು ಒಂದು ಅಥವಾ ಎರಡು ಮೇಲಿನ ಅಂತಸ್ತಿನ (ಮಾಲಿಕಾ) ಅಥವಾ ಮತ್ತಷ್ಟು ಸುತ್ತುವರಿದ ಅಂಗಳವನ್ನು ಪುನರಾವರ್ತನೆ ಮಾಡುವ ಮೂಲಕ ನಾಲ್ಕುಕೆಟ್ಟುಗಳನ್ನು (ಎಂಟು ಸಭಾಂಗಣದ ಕಟ್ಟಡ) ಅಥವಾ ಅಂತಹ ಅಂಗಳಗಳ ಸಮೂಹವನ್ನು ರೂಪಿಸಬಹುದು. ==== ನಾಲುಕೆಟ್ಟು ==== [[ಚಿತ್ರ:Krishnapuram_palace2.jpg|right|thumb|200x200px| ಕೇರಳ ವಾಸ್ತುಶೈಲಿಯಲ್ಲಿ ನಿರ್ಮಿಸಲಾದ ಕೇರಳದ ಶ್ರೇಷ್ಠ ನಾಲುಕೆಟ್ಟು]] ನಾಲುಕೆಟ್ಟು ತರವಾಡುವಿನ ಸಾಂಪ್ರದಾಯಿಕ ನೆಲೆಯಾಗಿದ್ದು, ಮಾತೃವಂಶದ ಕುಟುಂಬದ ಹಲವು ತಲೆಮಾರುಗಳು ವಾಸಿಸುತ್ತಿದ್ದವು. ಈ ರೀತಿಯ ಕಟ್ಟಡಗಳು ಸಾಮಾನ್ಯವಾಗಿ ಭಾರತದ ಕೇರಳ ರಾಜ್ಯದಲ್ಲಿ ಕಂಡುಬರುತ್ತವೆ. ಸಾಂಪ್ರದಾಯಿಕ ವಾಸ್ತುಶೈಲಿಯು ವಿಶಿಷ್ಟವಾಗಿ ಒಂದು ಆಯತಾಕಾರದ ರಚನೆಯಾಗಿದ್ದು, ಇಲ್ಲಿ ನಾಲ್ಕು ವಿಭಾಗಗಳು ಆಕಾಶಕ್ಕೆ ತೆರೆದಿರುವ ಕೇಂದ್ರ ಪ್ರಾಂಗಣದೊಂದಿಗೆ ಒಟ್ಟಿಗೆ ಸೇರಿಕೊಳ್ಳುತ್ತವೆ. ಬದಿಯಲ್ಲಿರುವ ನಾಲ್ಕು ಸಭಾಂಗಣಗಳಿಗೆ ವಡಕ್ಕಿಣಿ (ಉತ್ತರ ಬ್ಲಾಕ್), ಪಡಿಂಜತ್ತಿನಿ (ಪಶ್ಚಿಮ ಬ್ಲಾಕ್), ಕಿಜಕ್ಕಿಣಿ (ಪೂರ್ವ ಬ್ಲಾಕ್) ಮತ್ತು ತೆಕ್ಕಿಣಿ (ದಕ್ಷಿಣ ಬ್ಲಾಕ್) ಎಂದು ಹೆಸರಿಸಲಾಗಿದೆ. ಸಾಂಪ್ರದಾಯಿಕ ತರವಾಡುವಿನ ದೊಡ್ಡ ಕುಟುಂಬಗಳಿಗೆ, ಒಂದೇ ಸೂರಿನಡಿ ವಾಸಿಸಲು ಮತ್ತು ಸಾಮಾನ್ಯ ಸ್ವಾಮ್ಯದ ಸೌಲಭ್ಯಗಳನ್ನು ಆನಂದಿಸಲು ಮಾತೃವಂಶದ ಮನೆಯಲ್ಲಿ ಈ ವಾಸ್ತುಶಿಲ್ಪವನ್ನು ವಿಶೇಷವಾಗಿ ಒದಗಿಸಲಾಗಿದೆ. <ref>{{Cite web|url=http://knol.google.com/k/kerala-architecture#|title=Archived copy|archive-url=https://web.archive.org/web/20111013011001/http://knol.google.com/k/kerala-architecture|archive-date=13 October 2011|access-date=28 May 2011}}</ref> ===== ನಾಲುಕೆಟ್ಟುವಿನ ಅಂಶಗಳು ===== * '''ಪಡಿಪ್ಪುರ''' ಇದು ಮನೆಯ ಕಾಂಪೌಂಡ್ ಗೋಡೆಯ ಭಾಗವನ್ನು ರೂಪಿಸುವ ಬಾಗಿಲನ್ನು ಹೊಂದಿರುವ ರಚನೆಯಾಗಿದ್ದು, ಮೇಲ್ಭಾಗದಲ್ಲಿ ಹೆಂಚಿನ ಛಾವಣಿಯಿದೆ. ಇದು ಮನೆಯೊಂದಿಗೆ ಕಾಂಪೌಂಡ್‌ಗೆ ಔಪಚಾರಿಕ ಪ್ರವೇಶವಾಗಿದೆ. ಪ್ರಸ್ತುತ ಕಾರು ಪ್ರವೇಶದ ಮೂಲಕ ಮನೆಯೊಳಗೆ ಪ್ರವೇಶಿಸಬೇಕಾಗಿರುವುದರಿಂದ ಇವಕ್ಕೆ ಬಾಗಿಲು ಇಲ್ಲ. ಇನ್ನೂ ಹಂಚಿನ ಮೇಲ್ಛಾವಣಿಯನ್ನು, ಮೇಲ್ಛಾವಣಿಯ ಕೆಳಗೆ ಸಾಂಪ್ರದಾಯಿಕ ವಿಧದ ದೀಪದೊಂದಿಗೆ ಆದ್ಯತೆ ನೀಡಲಾಗುತ್ತದೆ. ಪ್ರವೇಶದ ಬಾಗಿಲಿನ ಬದಲಾಗಿ, ನಾವು ಈಗ ಕಬ್ಬಿಣದ ದ್ವಾರ ಹೊಂದಿದ್ದೇವೆ. * '''ಪೂಮುಖಂ''' ಮನೆಗೆ ಹೆಜ್ಜೆ ಹಾಕಿದ ಕೂಡಲೇ ಇದು ಪ್ರಧಾನ ಹೊರಂಗಣ . ಸಾಂಪ್ರದಾಯಿಕವಾಗಿ ಇದು ಇಳಿಜಾರಿನ ಹೆಂಚುಗಳ ಮೇಲ್ಛಾವಣಿಯನ್ನು ಹೊಂದಿದ್ದು, ಮೇಲ್ಛಾವಣಿಯನ್ನು ಬೆಂಬಲಿಸುವ ಕಂಬಗಳನ್ನು ಹೊಂದಿದೆ. ಬದಿಗಳು ತೆರೆದಿರುತ್ತವೆ. ಹಿಂದಿನ ದಿನಗಳಲ್ಲಿ, ''ಕರಣವರ್'' ಎಂಬ ಕುಟುಂಬದ ಮುಖ್ಯಸ್ಥರು ಇಲ್ಲಿ ಕುರ್ಚಿಯ ಪಕ್ಕದಲ್ಲಿ ಪೀಕುದಾನಿಯ (ಸ್ಪಿಟ್ಟೂನ್) ಜೊತೆ ಒರಗುವ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದರು. ಈ ಕುರ್ಚಿಯು ಎರಡೂ ಬದಿಗಳಲ್ಲಿ ಉದ್ದವಾದ ತೋಳಾಶ್ರಯಗಳನ್ನು ಹೊಂದಿರುತ್ತದೆ, ಅಲ್ಲಿ ಕರಣವರ್ ಆರಾಮದಾಯಕ ವಿಶ್ರಾಂತಿಗಾಗಿ ತನ್ನ ಕಾಲುಗಳನ್ನು ಮೇಲಕ್ಕೆತ್ತಿ ಇಡುತ್ತಾನೆ * '''ಚುಟ್ಟು ವರಾಂಡ''' [[ಚಿತ್ರ:Krishnapuram_durbar.jpg|right|thumb|200x200px| ಕೃಷ್ಣಾಪುರಂ ಅರಮನೆಯ ಮರದ ವಿಶಿಷ್ಟ ಕಿಟಕಿಗಳು]] ಪೂಮುಖದಿಂದ, ಚುಟ್ಟು ವೆರಾಂಡಾ ಎಂಬ ತೆರೆದ ಹಾದಿಯ ಮೂಲಕ ಮನೆಯ ಮುಂದೆ ಎರಡೂ ಬದಿಗೆ ಒಂದು ಜಗುಲಿ. ಚುಟ್ಟು ವರಾಂಡವು ಅದರ ಇಳಿಜಾರಿನ ಛಾವಣಿಯಿಂದ ಸಮಾನ ಅಂತರದಲ್ಲಿ ನೇತಾಡುವ ದೀಪಗಳನ್ನು ಹೊಂದಿರುತ್ತದೆ. * '''ಚಾರುಪಾದಿ''' [[ಚಿತ್ರ:Padamanabhapuram_Palace_varanda.jpg|right|thumb|200x200px| ಕೇರಳದ ವಿಶಿಷ್ಟವಾದ ಮರದ ಕಿಟಕಿಗಳು ಮತ್ತು ಚಾರುಪಾದಿ]] ಚುಟ್ಟು ಜಗುಲಿ ಮತ್ತು ಪೂಮುಖಂನ ಬದಿಯಲ್ಲಿ, ಬೆನ್ನಿನ ವಿಶ್ರಾಂತಿಗಾಗಿ ಕೆತ್ತಿದ ಅಲಂಕಾರಿಕ ವಿಶ್ರಾಂತಿ ಮರದ ತುಂಡುಗಳೊಂದಿಗೆ ಮರದ ಬೆಂಚುಗಳನ್ನು ಒದಗಿಸಲಾಗಿದೆ. ಇದನ್ನು ಚಾರುಪಾದಿ ಎನ್ನುತ್ತಾರೆ. ಸಾಂಪ್ರದಾಯಿಕವಾಗಿ ಕುಟುಂಬದ ಸದಸ್ಯರು ಅಥವಾ ಸಂದರ್ಶಕರು ಮಾತನಾಡಲು ಈ ಚಾರುಪಾದಿಯ ಮೇಲೆ ಕುಳಿತುಕೊಳ್ಳುತ್ತಿದ್ದರು * '''ಅಂಬಲ್ ಕುಲಂ (ಕೊಳ)''' [[ಚಿತ್ರ:തൃപ്പൂണിത്തുറ_ഹിൽ_പാലസിലെ_കുളം.JPG|right|thumb|200x200px| ಪ್ರತಿಯೊಂದು ನಲುಕೆಟ್ಟು ತನ್ನ ಸದಸ್ಯರ ಸ್ನಾನಕ್ಕಾಗಿ ತನ್ನದೇ ಆದ ಕೊಳವನ್ನು ಹೊಂದಿದೆ.]] ಚುಟ್ಟು ವರಾಂಡದ ಕೊನೆಯಲ್ಲಿ ಕಮಲ ಅಥವಾ ಅಂಬಲವನ್ನು ನೆಡುವ ಬದಿಗಳಲ್ಲಿ ಕಲ್ಲುಮಣ್ಣುಗಳಿಂದ ನಿರ್ಮಿಸಲಾದ ಸಣ್ಣ ಕೊಳವಿತ್ತು. ಒಳಗೆ ಸಂಶ್ಲೇಷಿತ ಶಕ್ತಿಯ ಹರಿವಿಗೆ ಜಲಮೂಲಗಳನ್ನು ನಿರ್ವಹಿಸಲಾಗುತ್ತದೆ. * '''ನಡುಮುಟ್ಟಂ''' [[ಚಿತ್ರ:Kerala_courtyard_with_planter.jpg|right|thumb|200x200px| ಕೇರಳದ ನಾಲುಕೆಟ್ಟು ವಿಶಿಷ್ಟವಾದ ನಡುಮುಟ್ಟಂ]] ಸಾಂಪ್ರದಾಯಿಕವಾಗಿ ನಡುಮುಟ್ಟಂ ಅಥವಾ ಮಧ್ಯದ ತೆರೆದ ಅಂಗಳವು ನಾಲುಕೆಟ್ಟು ಪ್ರಧಾನ ಕೇಂದ್ರವಾಗಿದೆ. ಮನೆಯನ್ನು ಅದರ ನಾಲ್ಕು ಬದಿಗಳಲ್ಲಿ ವಿಭಜಿಸುವ ಮನೆಯ ನಿಖರವಾದ ಮಧ್ಯದಲ್ಲಿ ಸಾಮಾನ್ಯವಾಗಿ ಚೌಕಾಕಾರದ ತೆರೆದ ಪ್ರದೇಶವಿದೆ. ಇದರಿಂದಾಗಿ ನಡುಮುಟ್ಟನ್ನು ಹೊಂದುವ ಮೂಲಕ ಮನೆಯ ನಾಲ್ಕು ಕಡೆ ವಿಭಾಗ. ಅದೇ ರೀತಿ ಎಟ್ಟು ಕೆಟ್ತ್ತು ಮತ್ತು ಪತ್ತಿನಾರು ಕೆಟ್ತ್ತುಗಳು ಕ್ರಮವಾಗಿ ಎರಡು ಮತ್ತು ನಾಲ್ಕು ನಡುಮುಟ್ಟಮ್ ಗಳೊಂದಿಗೆ ಸಾಕಷ್ಟು ಅಪರೂಪವಾಗಿವೆ. [[ಚಿತ್ರ:Varikkasseri_Nadumuttam.jpg|right|thumb|200x200px| ಅದರ ಮಧ್ಯದಲ್ಲಿ ಪವಿತ್ರ ತುಳಸಿಯೊಂದಿಗೆ ಸಾಂಪ್ರದಯಿಕಾ ನಡುಮುಟ್ಟಂ]] ನಡುಮುಟ್ಟಂ ಸಾಮಾನ್ಯವಾಗಿ ಆಕಾಶಕ್ಕೆ ತೆರೆದುಕೊಳ್ಳುತ್ತದೆ, ಬಿಸಿಲು ಮತ್ತು ಮಳೆ ಸುರಿಯಲು ಅನುವು ಮಾಡಿಕೊಡುತ್ತದೆ. ಇದು ನೈಸರ್ಗಿಕ ಶಕ್ತಿಗಳನ್ನು ಮನೆಯೊಳಗೆ ಪರಿಚಲನೆ ಮಾಡಲು ಮತ್ತು ಧನಾತ್ಮಕ ಕಂಪನವನ್ನು ಅನುಮತಿಸುತ್ತದೆ. ತುಳಸಿ ಅಥವಾ ಮರವನ್ನು ಸಾಮಾನ್ಯವಾಗಿ ನಡುಮುಟ್ಟಂನ ಮಧ್ಯದಲ್ಲಿ ನೆಡಲಾಗುತ್ತದೆ, ಇದನ್ನು ಪೂಜಿಸಲು ಬಳಸಲಾಗುತ್ತದೆ. ವಾಸ್ತುಶಾಸ್ತ್ರದ ತರ್ಕವು ಮರವು ನೈಸರ್ಗಿಕ ಗಾಳಿ ಶುದ್ಧಿಕಾರಕವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. * '''ಪೂಜಾ ಕೊಠಡಿ''' ಪೂಜಾ ಕೋಣೆ ಮನೆಯ ಈಶಾನ್ಯ ಮೂಲೆಯಲ್ಲಿರಬೇಕು. ವಿಗ್ರಹಗಳನ್ನು ಪೂರ್ವ ಅಥವಾ ಪಶ್ಚಿಮಕ್ಕೆ ಎದುರಾಗಿ ಇರಿಸಬಹುದು ಮತ್ತು ಪ್ರಾರ್ಥನೆ ಮಾಡುವ ವ್ಯಕ್ತಿಯು ಕ್ರಮವಾಗಿ ಪಶ್ಚಿಮ ಅಥವಾ ಪೂರ್ವಕ್ಕೆ ಮುಖ ಮಾಡಬಹುದು. ಪ್ರಸ್ತುತ, ಪೂಜಾ ಕೋಣೆಯ ಗೋಡೆಗಳ ಮೇಲೆ ಮರದ ಫಲಕಗಳನ್ನು ಮಾಡಲಾಗುತ್ತದೆ ಮತ್ತು ಸಾಂಪ್ರದಾಯಿಕ ಪೂಜಾ ಕೊಠಡಿಯನ್ನು ಹೊಂದಲು ಆಸಕ್ತಿ ಹೊಂದಿರುವ ಗ್ರಾಹಕರಿಗೆ ನೀಡಬಹುದಾದ ಪೂಜಾ ಕೋಣೆಗೆ ಪ್ರಮಾಣಿತ ವಿನ್ಯಾಸವಿದೆ. ===== ಪ್ರಮುಖ ಲಕ್ಷಣಗಳು ===== [[ಚಿತ್ರ:Kanakakkunnu_Palace.jpg|right|thumb|200x200px| ಕನಕಕ್ಕುನ್ನು ಅರಮನೆಯ ಹೊರಭಾಗವನ್ನು ಕೇರಳ ಶೈಲಿಯಲ್ಲಿ ಡಚ್ಚರ ಪ್ರಭಾವದಿಂದ ನಿರ್ಮಿಸಲಾಗಿದೆ]] ಸಂಪೂರ್ಣ ಆವರಣ ಗೋಡೆ ಅಥವಾ ಬೇಲಿಯಿಂದ ರಕ್ಷಿಸಲಾಗಿದೆ. ದೇವಾಲಯದ ಗೋಪುರದಂತೆ ಪ್ರವೇಶ ರಚನೆಯನ್ನು (ಪಡಿಪ್ಪುರ) ಕೂಡ ನಿರ್ಮಿಸಬಹುದು. ಮುಖ್ಯ ಮನೆಯಲ್ಲಿ ಅತಿಥಿಗಳು ಅಥವಾ ಸಾಂದರ್ಭಿಕ ಸಂದರ್ಶಕರಿಗೆ ಇದು ಒಂದು ಅಥವಾ ಎರಡು ಕೊಠಡಿಗಳನ್ನು ಹೊಂದಿರಬಹುದು. ಕಾಂಪೌಂಡ್ ಗೋಡೆಯೊಳಗಿನ ಮರಗಳು ಮತ್ತು ಮಾರ್ಗಗಳ ಸ್ಥಳ ಸೇರಿದಂತೆ ವಿವಿಧ ಕಟ್ಟಡಗಳ ಸ್ಥಾನ ಮತ್ತು ಗಾತ್ರಗಳನ್ನು ಸಾಂಪ್ರದಾಯಿಕ ಪಠ್ಯಗಳಲ್ಲಿ ನಿರ್ಧರಿಸಿದಂತೆ ವಾಸ್ತು ವಿಶ್ಲೇಷಣೆಯಿಂದ ನಿರ್ಧರಿಸಲಾಗುತ್ತದೆ. ಈ ವಿಶ್ಲೇಷಣೆಯು ವಾಸ್ತುಪುರುಷ ಮಂಡಲದ ಪರಿಕಲ್ಪನೆಯನ್ನು ಒಳಗೊಂಡಿತ್ತು, ಇದರಲ್ಲಿ ಸ್ಥಳ (ವಾಸ್ತು) ಅನ್ನು ವಿವಿಧ ದೇವತೆಗಳು (ದೇವತೆ) ನೆಲೆಸಿರುವ ಹಲವಾರು ಭಾಗಗಳಾಗಿ (ಪದಂ) ವಿಂಗಡಿಸಲಾಗಿದೆ ಮತ್ತು ಅನುಮಾನಾಸ್ಪದ ರಚನೆಗಳನ್ನು ಇರಿಸಲು ಸೂಕ್ತವಾದ ಭಾಗಗಳನ್ನು ಆಯ್ಕೆ ಮಾಡಲಾಗಿದೆ. ಜ್ಯೋತಿಷ್ಯ ಮತ್ತು ಅತೀಂದ್ರಿಯ ವಿಜ್ಞಾನಗಳೊಂದಿಗೆ ತಾಂತ್ರಿಕ ವಿಷಯಗಳನ್ನು ಸಂಯೋಜಿಸಿ ಕಲಿತ ವಿಶ್ವಕರ್ಮ ಸ್ಥಪತಿಗಳು (ಮಾಸ್ಟರ್ ಬಿಲ್ಡರ್ಸ್) ಸ್ಥಳ (ವಾಸ್ತು) ಯೋಜನೆ ಮತ್ತು ಕಟ್ಟಡ ವಿನ್ಯಾಸವನ್ನು ಮಾಡಿದರು. ಕೇರಳದ ವಿವಿಧ ಭಾಗಗಳಲ್ಲಿ ನಾಲುಕೆಟ್ಟು ಮಾದರಿಯ ಹಲವಾರು ಕಟ್ಟಡಗಳಿವೆ, ಆದರೆ ಅವುಗಳಲ್ಲಿ ಹಲವು ಕಳಪೆ ನಿರ್ವಹಣೆಯಲ್ಲಿವೆ. ಬದಲಾಗುತ್ತಿರುವ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳು ದೊಡ್ಡ ನಾಲುಕೆಟ್ಟು ಕೇಂದ್ರೀಕೃತವಾದ ಅವಿಭಕ್ತ-ಕುಟುಂಬ ವ್ಯವಸ್ಥೆಯನ್ನು ವಿಭಜಿಸಿವೆ. ಆರ್ಯ ವೈದ್ಯಶಾಲಾಗೆ ಸೇರಿದ ಕೊಟ್ಟಕ್ಕಲ್‌ನಲ್ಲಿರುವ ಕೈಲಾಸ ಮಂದಿರವು ಮೂರು ಅಂತಸ್ತಿನ ನಾಲುಕೆಟ್ಟು ಸಂಕೀರ್ಣಕ್ಕೆ ಒಂದು ನಿಂತಿರುವ ಉದಾಹರಣೆಯಾಗಿದೆ. ಈ ಪ್ರಕಾರದ ಅತ್ಯುತ್ತಮ ಸಂರಕ್ಷಿತ ಉದಾಹರಣೆಗಳೆಂದರೆ ಕೊಚ್ಚಿಯಲ್ಲಿರುವ ಮಟ್ಟಂಚೇರಿ ಅರಮನೆ ಮತ್ತು ಕನ್ಯಾಕುಮಾರಿ ಬಳಿಯ ಪದ್ಮನಾಭಪುರಂ ಅರಮನೆಯ ತೈಕೊಟ್ಟಾರಂ. ನಾಲುಕೆಟ್ಟು ಮಾದರಿಯ ಕಟ್ಟಡಗಳು ಅನೇಕ ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಕಂಡುಬರುತ್ತವೆ, ಪ್ರಮುಖ ವ್ಯಕ್ತಿಗಳು ಇಲ್ಲಿ ನೆಲಸಿ ದ್ದಾರೆ. ಸಾಮಾನ್ಯ ಜನಸಂಖ್ಯೆಯ ಕಟ್ಟಡಗಳು ಚಿಕ್ಕದಾಗಿರುತ್ತವೆ ಮತ್ತು ರೂಪದಲ್ಲಿ ಸರಳವಾಗಿರುತ್ತವೆ ಆದರೆ ಅವನ್ನು ಮೂಲತಃ ನಾಲುಕೆಟ್ಟುಗಳಿಂದ ಪಡೆಯಲಾಗಿದೆ. ನಾಲುಕೆಟ್ಟು ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಸಭಾಂಗಣಗಳ ಸಂಯೋಜನೆಯಾಗಿದ್ದು, ಅಂಗಣ ಅಥವಾ ಅಂಗನವನ್ನು ಕೇಂದ್ರೀಕರಿಸಿ ನಾಲ್ಕು ಸಭಾಂಗಣಗಳಲ್ಲಿ ಯಾವುದಾದರೂ ಒಂದನ್ನು (ಏಕಸಲ), ಎರಡು (ದ್ವಿಶಾಲ) ಅಥವಾ ಮೂರು (ತ್ರಿಸಲ) ಸಂಕೀರ್ಣವನ್ನು ಅಗತ್ಯಗಳಿಗೆ ಅನುಗುಣವಾಗಿ ನಿರ್ಮಿಸಬಹುದು. . ಕೇರಳದಲ್ಲಿ ಸಾಮಾನ್ಯವಾಗಿ ಕಂಡುಬರುವ ಪ್ರಕಾರವೆಂದರೆ ಪೂರ್ವ ಅಥವಾ ಉತ್ತರಕ್ಕೆ ಎದುರಾಗಿರುವ ಏಕಸಲ. ಅಂಗನದ ಪಶ್ಚಿಮ ಮತ್ತು ದಕ್ಷಿಣ ಭಾಗಗಳಲ್ಲಿ ನೆಲೆಗೊಂಡಿರುವುದರಿಂದ ಅವುಗಳನ್ನು ಕ್ರಮವಾಗಿ ಪಶ್ಚಿಮ ಸಭಾಂಗಣ (ಪಡಿಂಜಟ್ಟಿನಿ) ಮತ್ತು ದಕ್ಷಿಣ ಸಭಾಂಗಣ (ತೆಕ್ಕಿಣಿ) ಎಂದು ಕರೆಯಲಾಗುತ್ತದೆ. ಏಕಸಲದ ಪ್ರಮುಖ ಘಟಕವು ಸಾಮಾನ್ಯವಾಗಿ ಮುಂಭಾಗದ ಮಾರ್ಗಕ್ಕೆ ಸಂಪರ್ಕ ಹೊಂದಿದ ಮೂರು ಕೋಣೆಗಳನ್ನು ಒಳಗೊಂಡಿದೆ. ಮಧ್ಯದ ಕೋಣೆಯನ್ನು ಪ್ರಾರ್ಥನಾ ಕೊಠಡಿ ಮತ್ತು ಧಾನ್ಯದ ಅಂಗಡಿಯಾಗಿ ಬಳಸಲಾಗುತ್ತದೆ ಮತ್ತು ಎರಡು ಬದಿಯ ಕೋಣೆಗಳನ್ನು ವಾಸಿಸುವ ಕೋಣೆಗಳಾಗಿ ಬಳಸಲಾಗುತ್ತದೆ. ಪ್ರಮುಖ ಘಟಕವನ್ನು ಮುಂಭಾಗದ ಹಾದಿಯಲ್ಲಿರುವ ಕಡಿದಾದ ಮೆಟ್ಟಿಲುಗಳೊಂದಿಗೆ ಮೇಲಿನ ಮಹಡಿಗೆ ಏರಿಸಬಹುದು. ಅಡುಗೆ, ಊಟ, ಹೆಚ್ಚುವರಿ ಮಲಗುವ ಕೋಣೆಗಳು ಮತ್ತು ಅತಿಥಿಗಳನ್ನು ಸ್ವೀಕರಿಸಲು ಮುಂಭಾಗದ ಸಭಾಂಗಣ. ಇತರ ಚಟುವಟಿಕೆಗಳಿಗಾಗಿ ಪಕ್ಕದ ಕೋಣೆಗಳನ್ನು ಸೇರಿಸುವ ಮೂಲಕ ಕಟ್ಟಡವನ್ನು ಎಲ್ಲಾ ನಾಲ್ಕು ಬದಿಗಳಲ್ಲಿಯೂ ಅಡ್ಡಲಾಗಿ ವಿಸ್ತರಿಸಬಹುದು. ಚಿರಕ್ಕಡವುನಲ್ಲಿರುವ ಚಪ್ಪಮಟ್ಟಂ ತರವಾಡು ವಿಸ್ತೃತ ಏಕಸಲದ ಶಾಸ್ತ್ರೀಯ ಉದಾಹರಣೆಯಾಗಿದೆ. ಅಗತ್ಯವಿದ್ದಲ್ಲಿ ದನಗಳ ಸಾಕಾಣಿಕೆಗೆ ಪೂರಕ ಕಟ್ಟಡಗಳು, ಕೊಟ್ಟಿಗೆ, ತೊಟ್ಟಿಗಳ ಬಳಿ ಸ್ನಾನದ ಕೋಣೆಗಳು, ಅತಿಥಿಗಳಿಗಾಗಿ ಸಣ್ಣ ಹೊರಕೋಣೆ, ಗುಡಿಸಲುಗಳು ಇತ್ಯಾದಿಗಳನ್ನು ಏಕಸಾಲಾ ಒದಗಿಸಬಹುದು. ಅಂತಹ ವಿಸ್ತರಣೆಯಿಂದ ಕಟ್ಟಡವು ಜಾಗದಲ್ಲಿ ನಾಲುಕೆಟ್ಟುಗಿಂತ ದೊಡ್ಡದಾಗಬಹುದು, ಆದರೆ ಅದರ ಮೂಲ ಘಟಕವನ್ನು ಉಲ್ಲೇಖಿಸಿ ಅದನ್ನು ಇನ್ನೂ ಏಕಸಲ ಎಂದು ವರ್ಗೀಕರಿಸಲಾಗಿದೆ. ವಾಸ್ತುವಿದ್ಯಾ ಪಠ್ಯಗಳು ವಿವಿಧ ವರ್ಗಗಳಿಗೆ ಸೂಕ್ತವಾದ ವಿವಿಧ ಮನೆಗಳ ಆಯಾಮಗಳನ್ನು ಸೂಚಿಸುತ್ತವೆ. ಅವರು ಕಟ್ಟಡದ ವಿವಿಧ ಭಾಗಗಳಿಗೆ ಮಾಪನಗಳ ಅನುಪಾತದ ವ್ಯವಸ್ಥೆಯನ್ನು ಮೂಲ ಘಟಕದ ಪರಿಧಿಯ (ಚುಟ್ಟು) ಆಧಾರದ ಮೇಲೆ ನೀಡುತ್ತಾರೆ. ಈ ಆಯಾಮದ ವ್ಯವಸ್ಥೆಯ ವೈಜ್ಞಾನಿಕ ಆಧಾರವನ್ನು ಆಧುನಿಕ ಅಧ್ಯಯನಗಳು ಇನ್ನೂ ತಿಳಿಯಬೇಕಾಗಿದೆ; ಆದಾಗ್ಯೂ ವ್ಯವಸ್ಥೆಯು ಸಾಂಪ್ರದಾಯಿಕ ಲೆಕಾಚಾರದ ವಿಧಾನಗಳ ಮೇಲೆ ಉತ್ತಮವಾಗಿ ಸ್ಥಾಪಿತವಾಗಿದೆ ಮತ್ತು ಎಲ್ಲಾ ಗಾತ್ರದ ಕಟ್ಟಡಗಳಿಗೆ ಕಟ್ಟುನಿಟ್ಟಾಗಿ ಒಪ್ಪುತ್ತದೆ. ಕೇರಳದಾದ್ಯಂತ ಮತ್ತು ವಿಶೇಷವಾಗಿ ಸಾಂಪ್ರದಾಯಿಕ ಸ್ತಪಥಿಗಳ ನಿಯಂತ್ರಣದಲ್ಲಿ ಕಟ್ಟಡ ಚಟುವಟಿಕೆಗಳನ್ನು ನಡೆಸುತ್ತಿರುವ ಹಳ್ಳಿಗಳಲ್ಲಿ, ಈ ವ್ಯವಸ್ಥೆಯು ಇನ್ನೂ ಜೀವಂತ ಅಭ್ಯಾಸವಾಗಿದೆ, ಆದರೂ ಅದು 'ಆಧುನಿಕ ವಾಸ್ತುಶಿಲ್ಪ'ದ ಪ್ರಭಾವದಿಂದ ಕಣ್ಮರೆಯಾಗಲು ಪ್ರಾರಂಭಿಸಿದೆ. ===== ನಾಲುಕೆಟ್ಟು ವಿಧಗಳು ===== ನಲುಕೆಟ್ಟುಗಳನ್ನು ರಚನೆಯ ಪ್ರಕಾರ ಮತ್ತು ಅದರ ನಿವಾಸಿಗಳ ಜಾತಿಯ ಆಧಾರದ ಮೇಲೆ ಪ್ರತ್ಯೇಕಿಸಬಹುದು. ====== ರಚನೆಯ ಆಧಾರದ ಮೇಲೆ ====== [[ಚಿತ್ರ:Traditional_Kerala_house_in_Mattanur.jpg|right|thumb| ಮಟ್ಟನೂರಿನಲ್ಲಿರುವ ಎಟ್ಟುಕೆಟ್ಟು ವಾಸ್ತುಶಿಲ್ಪವನ್ನು ನೋಡುತ್ತಿರುವ ಕೊರಿಯನ್ ಪ್ರವಾಸಿಗರು]] ನಾಲುಕೆಟ್ಟುಗಳನ್ನು ಪ್ರಾಥಮಿಕವಾಗಿ ಅವುಗಳ ರಚನೆಯ ಆಧಾರದ ಮೇಲೆ ಪ್ರತ್ಯೇಕಿಸಲಾಗಿದೆ. ಸಾಂಪ್ರದಾಯಿಕವಾಗಿ ನಲುಕೆಟ್ಟು ಒಂದು ಪ್ರಾಂಗಣವನ್ನು ಹೊಂದಿದ್ದು ಅದರ ಸುತ್ತಲೂ ನಿರ್ದಿಷ್ಟ ದಿಕ್ಕುಗಳಲ್ಲಿ ೪ ಬ್ಲಾಕ್‌ಗಳು/ಹಾಲ್‌ಗಳನ್ನು ನಿರ್ಮಿಸಲಾಗಿದೆ. ಆದಾಗ್ಯೂ ಕೆಲವು ನಲುಕೆಟ್ಟುಗಳು ೨ ಅಂಗಳಗಳನ್ನು ಹೊಂದಿವೆ, ಇವುಗಳನ್ನು ಎಂಟುಕೆಟ್ಟು (೮ ನಿರ್ಬಂಧಿಸಿದ ರಚನೆ) ಎಂದು ಕರೆಯಲಾಗುತ್ತದೆ ಏಕೆಂದರೆ ಅವುಗಳು ಅಷ್ಟ ದಿಕ್ಕುಗಳಲ್ಲಿ ಒಟ್ಟು ೮ ಬ್ಲಾಕ್ಗಳನ್ನು ಹೊಂದಿವೆ. ಕೆಲವು ಸೂಪರ್ ರಚನೆಗಳು ೪ ಅಂಗಳಗಳನ್ನು ಹೊಂದಿದ್ದು, ಅದನ್ನು ನಂತರ ಪತಿನಾರುಕೆಟ್ಟು (೧೬ ನಿರ್ಬಂಧಿಸಿದ ರಚನೆ) ಎಂದು ಕರೆಯಲಾಗುತ್ತದೆ. ನಾಲುಕೆಟ್ಟುಗಳು ಮತ್ತು ಎಂಟುಕೆಟ್ಟುಗಳು ಹೆಚ್ಚು ಸಾಮಾನ್ಯವಾಗಿದ್ದರೆ, ಪತ್ತಿನಾರುಕೆಟ್ಟುಗಳು ಅದರ ಅಗಾಧ ಗಾತ್ರದ ಕಾರಣದಿಂದಾಗಿ ಅತ್ಯಂತ ಅಪರೂಪ. ಅಂತೆಯೇ ನಾಲುಕೆಟ್ಟುಗಳನ್ನು ಅವುಗಳ ಎತ್ತರ ಮತ್ತು ಮಹಡಿಗಳ ಸಂಖ್ಯೆಯ ಆಧಾರದ ಮೇಲೆ ಪ್ರತ್ಯೇಕಿಸಬಹುದು. ಕೆಲವು ನಾಲುಕೆಟ್ಟುಗಳು ಒಂದೇ ಅಂತಸ್ತಿನ ಮತ್ತು ಸಂಪೂರ್ಣವಾಗಿ ಮರದಿಂದ ಮಾಡಲ್ಪಟ್ಟಿದೆ. ಇತರ ನಾಲುಕೆಟ್ಟುಗಳು ಎರಡು ಅಂತಸ್ತಿನ ಅಥವಾ ಕೆಲವೊಮ್ಮೆ ಮೂರು ಅಂತಸ್ತಿನ ಮತ್ತು ಕೆಂಪುಕಲ್ಲು (ಲ್ಯಾಟರೈಟ್) ಮತ್ತು ಮಣ್ಣಿನ ಮಿಶ್ರಣವನ್ನು ಗೋಡೆಗಳಾಗಿ ಹೊಂದಿರುತ್ತವೆ. ====== ಜಾತಿ ಆಧಾರಿತ ====== ನಾಲುಕೆಟ್ಟುಗಳಿಗೆ ಬಳಸುವ ನಿಜವಾದ ಪದಗಳು ಅದರ ನಿವಾಸಿಗಳ ಜಾತಿ ಮತ್ತು ಸಾಮಾಜಿಕ ಸ್ಥಾನಮಾನದ ಆಧಾರದ ಮೇಲೆ ಭಿನ್ನವಾಗಿರುತ್ತವೆ. * ನಂಬೂದಿರಿ ಸಮುದಾಯಗಳಿಗೆ, ಅವರ ನಿವಾಸಗಳನ್ನು ''ಇಲ್ಲಮ್'' ಎಂದು ಕರೆಯಲಾಗುತ್ತದೆ * [[ನಾಯರ್|ನಾಯರ್‌ಗಳು]] ಮತ್ತು ಇತರ ಸಾಮಂತರಿಗೆ, ಹೆಚ್ಚಿನ ನಲುಕೆಟ್ಟುಗಳನ್ನು ''ತರವಾಡು'' ಎಂದು ಕರೆಯಲಾಗುತ್ತದೆ. * ಸಾಮಂತ ಕ್ಷತ್ರಿಯರಿಗೆ, ಅವರ ನಿವಾಸಗಳನ್ನು ''ಕೋವಿಲಕೋಮ್‌ಗಳು'' ಮತ್ತು ''ಕೊಟ್ಟಾರಂಗಳು'' ಎಂದು ಉಲ್ಲೇಖಿಸಲಾಗುತ್ತದೆ * ಸಿರಿಯನ್ ಕ್ರಿಶ್ಚಿಯನ್ನರಿಗೆ, ಅವರ ನಿವಾಸಗಳನ್ನು ''ಮೇಡಸ್'' ಮತ್ತು ''ವೀಡುಸ್'' ಎಂದು ಕರೆಯಲಾಗುತ್ತದೆ === ಸಾರ್ವಜನಿಕ ರಚನೆಗಳ ವಾಸ್ತುಶಿಲ್ಪ === [[ಚಿತ್ರ:Kavannayil_tharavaadu(ancestral_home)_Thelakkad.jpg|thumb| ಕವನ್ನಯಿಲ್ ತರವಾಡು ತೇಲಕ್ಕಾಡ್. ಪೆರಿಂತಲ್ಮನ್ನಾ, ಮಲಪ್ಪುರಂ ಜಿಲ್ಲೆ, ಕೇರಳ, ಭಾರತ]] ಭಾರತದ ಇತರ ಭಾಗಗಳಿಗಿಂತ ಭಿನ್ನವಾಗಿ ಮತ್ತು ಹೊರಗಿನ ರಾಜಪ್ರಭುತ್ವದ ದಿನಗಳಲ್ಲಿ ಹೆಚ್ಚಿನ ಆಡಳಿತಾತ್ಮಕ ಕಾರ್ಯಗಳನ್ನು ಅರಮನೆ ಸಂಕೀರ್ಣಗಳ ಆವರಣದಲ್ಲಿ ನಡೆಸಲಾಯಿತು. ಆದ್ದರಿಂದ ಸ್ವತಂತ್ರ ಜಾತ್ಯತೀತ ಸಾರ್ವಜನಿಕ ರಚನೆಗಳ ಪರಿಕಲ್ಪನೆ ಮತ್ತು ಅದರ ವಾಸ್ತುಶಿಲ್ಪವು ೧೭ ನೇ ಶತಮಾನದ ನಂತರದ ಭಾಗದಲ್ಲಿ ವಿಕಸನಗೊಂಡಿತು, ವಿಶೇಷವಾಗಿ ಕೇರಳದಲ್ಲಿ ವಸಾಹತುಶಾಹಿ ಶಕ್ತಿಗಳು ನೀಡಿದ ಕೊಡುಗೆಗಳಿಂದಾಗಿ. ಮನೆ ವಸತಿ ಯಿಂದ ದೂರವಿರುವ ಸ್ವತಂತ್ರ ಕಚೇರಿ ಸಂಕೀರ್ಣಗಳನ್ನು ಮೊದಲು ಪರಿಚಯಿಸಿದವರು ಪೋರ್ಚುಗೀಸರು. ಸುರಕ್ಷತಾ ಮುನ್ನೆಚ್ಚರಿಕೆಗಳಾಗಿ ಗೋದಾಮುಗಳು ಮತ್ತು ಅದರ ಸಂಬಂಧಿತ ಕಚೇರಿಗಳನ್ನು ವಸತಿಯಿಂದ ದೂರವಿಡುವ ಅಗತ್ಯತೆಯಿಂದಾಗಿ ಇದು ಸಂಭವಿಸಿದೆ. ಹದಿನೇಳರಿಂದ ಹತ್ತೊಂಬತ್ತನೇ ಶತಮಾನದ ಅವಧಿಯಲ್ಲಿ ಕೇರಳದ ಸಾರ್ವಜನಿಕ ವಾಸ್ತುಶಿಲ್ಪದ ಬೆಳವಣಿಗೆಯು ಯುರೋಪಿಯನ್ ಶೈಲಿಯಿಂದ ಹೆಚ್ಚು ಪ್ರಭಾವಿತವಾಗಿತ್ತು. ಆರಂಭಿಕ ಹಂತಗಳಲ್ಲಿ ಪೋರ್ಚುಗೀಸ್ ಮತ್ತು ಡಚ್ಚರ ಪ್ರಭಾವವು ಹೆಚ್ಚು ಪ್ರಧಾನವಾಗಿತ್ತು. ಪೋರ್ಚುಗೀಸ್ ವಾಸ್ತುಶಿಲ್ಪಿ ಥಾಮಸ್ ಫೆರ್ನಾಂಡಿಸ್ ಕೊಚ್ಚಿ, ಕೋಝಿಕ್ಕೋಡ್ ಮತ್ತು ಕಣ್ಣೂರಿನಲ್ಲಿ ಕೋಟೆಗಳು, ಗೋದಾಮುಗಳು ಮತ್ತು ಬಂಗಲೆಗಳನ್ನು ನಿರ್ಮಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ವಿಸ್ತರಿಸಿದ ಮಹಡಿಗಳು, ಗೋಥಿಕ್ ಕಮಾನುಗಳು ಮತ್ತು ಎರಕಹೊಯ್ದ-ಕಬ್ಬಿಣದ ಕಿಟಕಿ ಸರಳುಗಳ ಕೆಲಸಗಳು ಪೋರ್ಚುಗೀಸ್ ನಿರ್ಮಾಣದಿಂದ ಕೇರಳದ ವಾಸ್ತುಶಿಲ್ಪಕ್ಕೆ ವರ್ಗಾಯಿಸಲ್ಪಟ್ಟ ಕೆಲವು ವೈಶಿಷ್ಟ್ಯಗಳಾಗಿವೆ. ಹಲವಾರು ಯುರೋಪಿಯನ್ ಶೈಲಿಯ ಕೋಟೆಗಳು ಮತ್ತು ಖಾಸಗಿ ವಸತಿ ವಿಲ್ಲಾಗಳನ್ನು ಹೊರತುಪಡಿಸಿ ಪೋರ್ಚುಗೀಸರು [[ಕೊಚ್ಚಿ ಕೋಟೆ ಪ್ರದೇಶ|ಫೋರ್ಟ್ ಕೊಚ್ಚಿನ್]] ಪ್ರದೇಶದಲ್ಲಿ ೨೦೦೦ ಕ್ಕೂ ಹೆಚ್ಚು ಕಚೇರಿ ಮತ್ತು ಗೋದಾಮಿನ ಸಂಕೀರ್ಣಗಳನ್ನು ನಿಯೋಜಿಸಿದ್ದಾರೆ. ಹದಿನೆಂಟನೇ ಶತಮಾನದ ವೇಳೆಗೆ ಬ್ರಿಟಿಷ್ ಶೈಲಿಯು, ಒಂದು ಕಡೆ ಬ್ರಿಟಿಷ್ ಆಡಳಿತಗಾರರು ನೇರವಾಗಿ ನಡೆಸಿದ ಆಧುನಿಕ ನಿರ್ಮಾಣಗಳ ಪರಿಣಾಮವಾಗಿ ಕೇರಳದಲ್ಲಿ ಜನಪ್ರಿಯವಾಯಿತು ಮತ್ತು ರಾಜಪ್ರಭುತ್ವದ ವರ್ಗ ಮತ್ತು ಶ್ರೀಮಂತರು ಮತ್ತೊಂದೆಡೆ ಪಾಶ್ಚಿಮಾತ್ಯ ವಸ್ತುಗಳ ಫ್ಯಾಷನ್. ವಾಸ್ತುಶಿಲ್ಪದ ಕೆಲಸವನ್ನು ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳು ಮಾರ್ಗದರ್ಶನ ಮಾಡಿದರು, ಅವರ ವಾಸ್ತುಶಿಲ್ಪ ಶೈಲಿಯ ಜ್ಞಾನವು ಮೂಲಭೂತವಾಗಿ ನವೋದಯ ವಾಸ್ತುಶಿಲ್ಪಿಗಳ ಮೇಲಿನ ಸಾಂಪ್ರದಯಿಕ ಪುಸ್ತಕಗಳಾದ ವಿಟ್ರುವಿಯಸ್, ಆಲ್ಬರ್ಟಿ ಮತ್ತು ಪಲ್ಲಾಡಿಯೊಗೆ ಸೀಮಿತವಾಗಿದೆ ಮತ್ತು ಸಾಂಪ್ರದಾಯಿಕ ಮೇಸ್ತ್ರಿಗಳು ಮತ್ತು ಬಡಗಿಗಳ ಸ್ಥಳೀಯ ಜ್ಞಾನದಿಂದ ಕಾರ್ಯಗತಗೊಳಿಸಲಾಗಿದೆ. ಒಂದರ್ಥದಲ್ಲಿ ಇದು ಪುರಾತನ ಕರಕುಶಲ ಮತ್ತು ನವ-ಶಾಸ್ತ್ರೀಯ ನಿರ್ಮಾಣ ಅಗತ್ಯಗಳ ರಾಜಿಯಾಗಿತ್ತು. ಭಾರತದಲ್ಲಿನ ಆರಂಭಿಕ ಯುರೋಪಿಯನ್ ಕೆಲಸದ ಗಮನಾರ್ಹ ಲಕ್ಷಣವೆಂದರೆ ಪಶ್ಚಿಮದ ಮಿಲಿಟರಿ, ರಾಜಕೀಯ ಮತ್ತು ಸಾಂಸ್ಕೃತಿಕ ಶ್ರೇಷ್ಠತೆಯನ್ನು ಪ್ರದರ್ಶಿಸುವ ಪ್ರವೃತ್ತಿ. ಗ್ರೀಕ್ ಮತ್ತು ರೋಮನ್ ಪ್ರಾಚೀನತೆಯನ್ನು ಪಶ್ಚಿಮದ ಶ್ರೀಮಂತ ಪರಂಪರೆ ಎಂದು ಪರಿಗಣಿಸಲಾಗಿದೆ ಮತ್ತು ಸಾರ್ವಜನಿಕ ಕಟ್ಟಡಗಳು, ನಗರದ ಸಭಾಂಗಣಗಳು, ಆಸ್ಪತ್ರೆಗಳು, ರೈಲು ನಿಲ್ದಾಣಗಳು, ಕಾಲೇಜುಗಳು ಇತ್ಯಾದಿಗಳಿಗೆ ತ್ರಿಕೋನ ಕಮಾನುಗಳು ಮತ್ತು ಗುಮ್ಮಟಗಳನ್ನು ಹೊಂದಿರುವ ಕಂಬಗಳ ಶ್ರೇಷ್ಠ ರಚನೆಗಳನ್ನು ಇಲ್ಲಿ ನೋಡಬಹುದಾಗಿದೆ. . ದೊಡ್ಡ ಆಯಾಮದ ನೆಲ ಅಂತಸ್ತು ಮತ್ತು ಮಹಡಿಗಳ ಪ್ರಾಬಲ್ಯದ ಅಭಿವ್ಯಕ್ತಿ ಕಾಣಬರುತ್ತಿತ್ತು. ಅದೇ ಸಮಯದಲ್ಲಿ ಸಾಂಪ್ರದಯಿಕ ಪಾಶ್ಚಾತ್ಯ ಶೈಲಿಯ ಶುದ್ಧತೆಯು ಎಲ್ಲಾ ರೀತಿಯ ಕಟ್ಟಡಗಳಲ್ಲಿ ವಿವಿಧ ರೀತಿಯ ಕಂಬಗಳನ್ನು ಮಿಶ್ರಣ ಮಾಡುವ ಮೂಲಕ ಶೈಲಿಯ ಪರಿಣಾಮಕ್ಕೆ ದಾರಿ ಮಾಡಿಕೊಟ್ಟಿತು. ಉದಾಹರಣೆಗೆ, ಕೊನೆಯ ಅಂತಸ್ತನ್ನು ಸಾರ್ವಜನಿಕ ಕಟ್ಟಡಗಳು ಮತ್ತು ನಿವಾಸಗಳಲ್ಲಿ ನೆಲ ಅಂತಸ್ತು ಕ್ರಮದೊಂದಿಗೆ ಬೆರೆಸಿ ಬಳಸಲಾಗುತ್ತಿತ್ತು. ಆದಾಗ್ಯೂ, ವಸ್ತುಗಳು ಮತ್ತು ಹವಾಮಾನದ ಮಿತಿಗಳಿಂದಾಗಿ ಕೇರಳದಲ್ಲಿ ಈ ಪ್ರವೃತ್ತಿಯು ತುಂಬಾ ನಿಧಾನವಾಗಿದೆ. ಕಲ್ಲಿನ ಕೆಲಸಕ್ಕಾಗಿ ಇಂಡೋ-ಯುರೋಪಿಯನ್ ಕೆಲಸದ ಮಾಧ್ಯಮವು ಲ್ಯಾಟರೈಟ್ ಮತ್ತು ಸುಣ್ಣದ ಸಾರಣೆಯಾಗಿ ಉಳಿಯಿತು. ರೈಲ್ವೆ ವಸತಿಸಮುಚ್ಚಯದಿಂದ ಸರ್ಕಾರಿ ಕಚೇರಿಗಳವರೆಗೆ (ಉದಾಹರಣೆಗೆ ಹಳೆಯ ಹುಜೂರ್ ಕಛೇರಿ - ಕಲೆಕ್ಟರೇಟ್, ಕೋಝಿಕ್ಕೋಡ್) ಅನೇಕ ಸಂದರ್ಭಗಳಲ್ಲಿ ತೆರೆದ ಲ್ಯಾಟರೈಟ್‌ನ ಬಳಕೆಯ ಸಂಭಾವ್ಯತೆಯನ್ನು ಮಾಡಲಾಗಿದೆ. ಅಮೃತಶಿಲೆಯ ಅಚ್ಚ ಬಿಳಿ ಕಟ್ಟಡಗಳನ್ನು ರಚಿಸಲು ಸುಣ್ಣದ ಸಾರಣೆ ಮತ್ತು ಪೂರ್ಣಗೊಳಿಸುವಿಕೆಯನ್ನು ಸ್ಥಳಗಳ ಆಂತರಿಕ ಗೋಡೆಗಳಿಂದ ಕಟ್ಟಡಗಳ ಹೊರಭಾಗಕ್ಕೆ ವರ್ಗಾಯಿಸಲಾಯಿತು. ಹಳೆಯ ಪ್ರಕಾರದ ಹಂಚನ್ನು ಮಂಗಳೂರು ಮಾದರಿಯ ಹಂಚಿಗೆ ಮತ್ತು ದಪ್ಪ ಹಂಚಿನ ಮೂಲಕ ಬದಲಾಯಿಸಲಾಯಿತು. ಸಾಂಪ್ರದಾಯಿಕ ಪ್ರಕಾರದ ಛಾವಣಿಯ ಚೌಕಟ್ಟನ್ನು ವಿಭಿನ್ನ ರೀತಿಯಲ್ಲಿ ಬದಲಾಯಿಸಲಾಯಿತು. ಇದು ದೊಡ್ಡ ಪ್ರದೇಶಗಳನ್ನು ವ್ಯಾಪಿಸಲು ಸಾಧ್ಯವಾಗುವಂತೆ ಮಾಡಿತು. ಬಹುಶಃ ಹವಾಮಾನದ ಅಗತ್ಯಗಳಿಗೆ ಯುರೋಪಿಯನ್ ಶೈಲಿಯ ರೂಪಾಂತರಗಳು ಮತ್ತು ಸಾಂಪ್ರದಾಯಿಕ ಶೈಲಿಯೊಂದಿಗೆ ಸಂಶ್ಲೇಷಣೆಯು ಬಂಗಲೆಯ ವಾಸ್ತುಶಿಲ್ಪದಲ್ಲಿ ಉತ್ತಮವಾಗಿ ಕಂಡುಬರುತ್ತದೆ. ಬಿಸಿಯಾದ ಆರ್ದ್ರ ವಾತಾವರಣದಲ್ಲಿನ ಸೌಕರ್ಯದ ಅವಶ್ಯಕತೆಯು ಯುರೋಪಿಯನ್ ವಸಾಹತುಗಾರರನ್ನು ಸುತ್ತಲೂ ಜಗಲಿಯೊದಿಗೆ ಎತ್ತರದ ಮೇಲ್ಚಾವಣಿ ಹೊಂದಿರುವ ದೊಡ್ಡ ಕೋಣೆಗಳನ್ನು ಹೊಂದಿರುವ ಕಟ್ಟಡಗಳಿಗೆ ಹೋಗಲು ಪ್ರೇರೇಪಿಸಿತು. ಮೇಲಿನ ಮಹಡಿಯ ಕೋಣೆಗಳಿಗೆ ಬಾಲ್ಕನಿಗಳು ಪೋರ್ಚುಗೀಸ್ ನಿರ್ಮಾಣದಿಂದ ಹುಟ್ಟಿಕೊಂಡ ಅಗತ್ಯ ಲಕ್ಷಣವಾಗಿ ಅಳವಡಿಸಿಕೊಂಡಿವೆ. ಹೊರಾಂಗಣ, ಒಂದು ಕಟ್ಟಡದಿಂದ ಇನ್ನೊಂದು ಕಟ್ಟಡಕ್ಕೆ ಸಾಗಲು ನೆರಳಿನ ಸ್ಥಳವನ್ನು ಸೇರಿಸಲಾಯಿತು. ಬಾಗಿಲುಗಳು ಮತ್ತು ಕಿಟಕಿಗಳ ಘನ ಮರದ ಬದಲಿಗೆ ಜಾರುವ ಬಾಗಿಲುಗಳಾಗಿ ಬದಲಾವಣೆಗೆ ಒಳಗಾಯಿತು - ಚಲನೆಯಲ್ಲಿರುವ ಪಂಕಗಳು - ಗಾಳಿಯ ಪ್ರಸರಣವನ್ನು ಹೆಚ್ಚಿಸುತ್ತದೆ ಮತ್ತು ಏಕಕಾಲದಲ್ಲಿ ಗೌಪ್ಯತೆಯನ್ನು ಒದಗಿಸುತ್ತದೆ. ೧೮೦೦ ರ ಹೊತ್ತಿಗೆ ಮೆರುಗುಗೊಳಿಸಲಾದ ಫಲಕಗಳು ವಿವಿಧ ಆಕಾರದಲ್ಲಿ ಬಂದವು ಮತ್ತು ಬಾಗಿಲುಗಳು ಮತ್ತು ಕಿಟಕಿಗಳ ಮೇಲೆ ಅರ್ಧವೃತ್ತಾಕಾರದ ಪಂಕಗಳು, ಮತ್ತು ಬೆಳಕು ದೇಶೀಯ ಕಟ್ಟಡಗಳ ಸೌಂದರ್ಯದ ಲಕ್ಷಣವಾಯಿತು. ಇಟ್ಟಿಗೆ ಕಮಾನುಗಳು, ಆವೆ ಮಣ್ಣಿನ ತುಂಡುಗಳು ಮತ್ತು ವಿವಿಧ ಬಂಧದ ಮಾದರಿಗಳಲ್ಲಿ ತೆರೆದ ಇಟ್ಟಿಗೆ ಕೆಲಸವು ಜನಪ್ರಿಯವಾಯಿತು. ಕಿಟಕಿಗಳ ದೊಡ್ಡ ಸಂಖ್ಯೆ ಮತ್ತು ದೊಡ್ಡ ಗಾತ್ರದೊಂದಿಗೆ, ಅಲಂಕಾರಿಕ ಆವರಣಗಳಿಂದ ಬೆಂಬಲಿತವಾದ ವಿಸ್ತರಣೆಗಳು ಮತ್ತು ಕಿಟಕಿ ತೆರೆಯುವಿಕೆಯನ್ನು ಮಳೆ ಮತ್ತು ಬಿಸಿಲಿನಿಂದ ರಕ್ಷಿಸಲು ಕಂಬದ ಮಾದರಿಯ ಅಲಂಕಾರವನ್ನು ಸಹ ಪರಿಚಯಿಸಲಾಯಿತು. ಬಂಗಲೆಯ ವಾಸ್ತುಶಿಲ್ಪವನ್ನು ಪೂರ್ಣಗೊಳಿಸಲು ಎರಕಹೊಯ್ದ ಕಬ್ಬಿಣದ ಬೇಲಿಗಳು, ಮೆಟ್ಟಿಲುಗಳು ಮತ್ತು ಇಂಗ್ಲೆಂಡಿನಲ್ಲಿ ತಯಾರಿಸಲಾದ ಕಬ್ಬಿಣದ ಸಳುಗಳನ್ನು ಬಳಸಲಾಯಿತು. ಈ ಸಂಶ್ಲೇಷಣೆಯ ಅತ್ಯುತ್ತಮ ಉದಾಹರಣೆಗಳನ್ನು ತಿರುವನಂತಪುರಂನಲ್ಲಿರುವ ನೇಪಿಯರ್ ವಸ್ತುಸಂಗ್ರಹಾಲಯದಲ್ಲಿ ಮತ್ತು ಅನೇಕ ಸರ್ಕಾರಿ ಬಂಗಲೆಗಳಲ್ಲಿ ಕಾಣಬಹುದು. ವಾಸ್ತವವಾಗಿ ಈ ಹಲವು ವೈಶಿಷ್ಟ್ಯಗಳನ್ನು ಸ್ಥಳೀಯ ಕಟ್ಟಡ ನಿರ್ಮಾಪಕರು ಸರಾಗವಾಗಿ ಅಳವಡಿಸಿಕೊಂಡರು, ಹೆಚ್ಚಿನವರು ಅವುಗಳನ್ನು ಸಾಂಪ್ರದಾಯಿಕ ಅಂಶಗಳೆಂದು ಪರಿಗಣಿಸುತ್ತಾರೆ. ಲೋಕೋಪಯೋಗಿ ಇಲಾಖೆಗಳ ಕಾರ್ಯಗಳು ಈ ರೀತಿಯ ನಿರ್ಮಾಣವನ್ನು ಕೇರಳದಾದ್ಯಂತ ಹರಡಲು ಸಹಾಯ ಮಾಡಿದೆ. ನಿರ್ಮಾಣದ ಪಾಶ್ಚಿಮಾತ್ಯ ಅಭ್ಯಾಸಕ್ಕೆ ಒತ್ತು ನೀಡುವುದರೊಂದಿಗೆ ಎಂಜಿನಿಯರಿಂಗ್ ಶಿಕ್ಷಣದ ಪರಿಚಯವು ಸಾಂಪ್ರದಾಯಿಕ ವಿನ್ಯಾಸ ವಿಧಾನಗಳನ್ನು ಪ್ರಾಯೋಗಿಕವಾಗಿ ಸ್ಥಳಾಂತರಿಸುವ ಈ ಪ್ರವೃತ್ತಿಯನ್ನು ಉತ್ತೇಜಿಸಿದೆ. == ಉಲ್ಲೇಖಗಳು == {{Reflist}} [[ವರ್ಗ:ಕೇರಳ]] 21mdjdyyybl7jmz5e4t6hjp2lauq4sp ಸದಸ್ಯ:Chaithali C Nayak/T 2 144027 1116668 1112179 2022-08-24T16:13:11Z CommonsDelinker 768 ಚಿತ್ರ Flag_of_Karnataka.svgರ ಬದಲು ಚಿತ್ರ Flag_of_the_Kannada_people.svg ಹಾಕಲಾಗಿದೆ. wikitext text/x-wiki {|style="background-color:#cc99ff;width:200%; border: 2px solid #00ff00; padding:3px;text-align=center;"ಉ |- |ಕರ್ನಾಟಕ ಭಾರತ ದೇಶದ ಒಂದು ರಾಜ್ಯ.ಕರ್ನಾಟಕದಲ್ಲಿ ಜನರು ಕನ್ನಡ ಮಾತನಾಡುತ್ತಾರೆ. |} ನನ್ನ ಹೆಸರು{{{1}}}.ನನ್ನ ಊರು{{{2}}}.ನಾನು{{{3}}}ವಿದ್ಯಾಭ್ಯಾಸ ಮಾಡುತ್ತಿದ್ದೇನೆ. ನಮ್ಮ ರಾಷ್ಟ್ರಪಕ್ಷಿ{{{ಪಕ್ಷಿ|(ಗಿಳಿ)}}} {{Navbox |name=ಕರ್ನಾಟದ ಜಿಲ್ಲೆಗಳು |image= [[File:Flag of the Kannada people.svg|50px]] |title=[[File:Karnataka.jpj.jpg|20px]] [[ಜಿಲ್ಲೆಗಳು]] |state= |bodyclass=hlist |above= |group1 = ಜಿಲ್ಲೆಗಳು-ಉತ್ತರ |list1 = *[[ಬೀದರ್]] *[[ಗುಲ್ಬರ್ಗ]] *[[ವಿಜಯಪುರ]] *[[ರಾಯಚೂರು]] *[[ಬಾಗಲಕೋಟೆ]] *[[ಬೆಳಗಾವಿ]] *[[ಗದಗ]] *[[ಕೊಪ್ಪಳ]] *[[ಧಾರವಾಡ]] *[[ಯಾದಗಿರಿ]] *[[ಗದಗ]] *[[ಬಳ್ಳಾರಿ]] *[[ಹಾವೇರಿ]] *[[ವಿಜಯನಗರ]] *[[ದಾವಣಗೆರೆ]] *[[ಉತ್ತರ ಕನ್ನಡ]] |group2 = ಜಿಲ್ಲೆಗಳು-ದಕ್ಷಿಣ |list2 = *[[ಶಿವಮೊಗ್ಗ]] *[[ದಕ್ಷಿಣ ಕನ್ನಡ]] *[[ಉಡುಪಿ]] *[[ಕೊಡಗು]] *[[ಮೈಸೂರು]] *[[ಚಾಮರಾಜನಗರ]] *[[ಹಾಸನ]] *[[ಮಂಡ್ಯ]] *[[ರಾಮನಗರ]] *[[ಕೋಲಾರ]] *[[ಚಿಕ್ಕಬಳ್ಳಾಪುರ]] *[[ಚಿತ್ರದುರ್ಗ]] *[[ತುಮಕೂರು]] *[[ಬೆಂಗಳೂರು ಗ್ರಾಮೀಣ]] *[[ಬೆಂಗಳೂರು]] }} no1ww7qcvliw3a2uwgy6hpc12v88wld ರಾಣಿ ದುರ್ಗಾವತಿ 0 144181 1116633 1113136 2022-08-24T12:01:50Z CommonsDelinker 768 Indian_durgavati.jpg ಹೆಸರಿನ ಫೈಲು Gbawdenರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ. wikitext text/x-wiki {{Infobox royalty | image = Rani Durgavati.jpg | caption = | succession = ಗೊ೦ಡ್ವಾನದ ಮಹಾರಾಣಿ | birth_date = ೫ ಅಕ್ಟೋಬರ್ ೧೫೨೪ | birth_place = ಕಲಿನ್ ಜರ್ ಕೋಟೆ | death_date = ೨೪ ಜೂನ್ ೧೫೬೪ | death_place = ನರೈ ನಾಲ, ಜಬ್ಬಲ್ ಪುರ್, [[ಮಧ್ಯ ಪ್ರದೇಶ]] | spouse = ದಳಪತ್ ಷಾ ಕಚ್ವಾಹಾ | issue = ವೀರ್ ನಾರಯಣ್ | successor = ಬಹುಶ: ವೀರ್ ನಾರಾಯಣ್ | father = ಸಲಿಬಹನ್ | religion = ಹಿ೦ದು }} '''ರಾಣಿ ದುರ್ಗಾವತಿ''' (೫ ಅಕ್ಟೋಬರ್ ೧೫೨೪ - ೨೪ ಜೂನ್ ೧೫೬೪) ೧೫೫೦ ರಿಂದ ೧೫೬೪ ರವರೆಗೆ ಗೊಂಡ್ವಾನಾದ ಆಡಳಿತ ರಾಣಿಯಾಗಿದ್ದರು. ಅವರು ಮಹೋಬ ಕೋಟೆಯಲ್ಲಿ ಚಾಂಡೇಲ್ ರಜಪೂತ ರಾಜ ಸಲಿಬಹನ್ <ref>{{Cite book|url=http://archive.org/details/in.ernet.dli.2015.55649|title=The Akbarnama Of Abul Fazl Vol. 2|last=Beveridge|first=H.|date=1907|pages=324}}</ref> ಕುಟುಂಬದಲ್ಲಿ ಜನಿಸಿದರು. ಗರ್ಹಾ ಸಾಮ್ರಾಜ್ಯದ ರಾಜ ಸಂಗ್ರಾಮ್ ಷಾನ ದತ್ತುಪುತ್ರನಾದ ದಳಪತ್ ಷಾ ಕಚ್ವಾಹಾ ಅವರನ್ನು ವಿವಾಹವಾದರು. ರಾಣಿ ದುರ್ಗಾವತಿಯವರ ಸಾಧನೆಗಳು ಆಕೆಯ ಪೂರ್ವಜರ ಧೈರ್ಯ ಮತ್ತು ಪ್ರೋತ್ಸಾಹದ ವೈಭವವನ್ನು ಮತ್ತಷ್ಟು ಹೆಚ್ಚಿಸಿವೆ. == ಜೀವನ == ೧೫೪೨ ರಲ್ಲಿ, ಅವರು ಗರ್ಹಾ ಸಾಮ್ರಾಜ್ಯದ ರಾಜ ಸಂಗ್ರಾಮ್ ಷಾ ಅವರ ದತ್ತುಪುತ್ರ ದಲ್ಪತ್ ಶಾ ಅವರನ್ನು ವಿವಾಹವಾದರು. ಅಬುಲ್ ಫಜಲ್ ಪ್ರಕಾರ, ದಲ್ಪತ್ ಷಾ ಗರ್ಹಾ ಮಂಡಲದ ರಾಜನಿಂದ ದತ್ತು ಪಡೆದ ಕಚ್ವಾಹ ರಜಪೂತನ ಮಗ. <ref>{{Cite book|url=https://books.google.com/books?id=a9j9ZJGJOV0C&pg=PA130|title=The Candellas of Jejākabhukti|last=Dikshit|first=R. K.|date=1976|publisher=Abhinav Publications|isbn=978-81-7017-046-4|pages=8|language=en}}</ref> <ref>{{Cite book|title=Akbarnama Vol-2|last=Abul Fazl|first=Henry Beveridge|year=1907|pages=326}}</ref> ಈ ಮದುವೆಯ ಕಾರಣದಿಂದ ಮಹೋಬ ಮಂಡಲದ ಚಂದೇಲ್ ಮತ್ತು ಗರ್ಹಾ ಸಾಮ್ರಾಜ್ಯದ ರಾಜವಂಶದ ( ಗರ್ಹ ಮಂಡಲ ) [[ಕಲಚೂರಿ ರಾಜವಂಶ|ಕಲಚೂರಿಗಳು]] ಮೈತ್ರಿ ಮಾಡಿಕೊಂಡರು. <ref name="women of India">{{Cite book|url=https://www.google.co.in/books/edition/The_Women_Who_Ruled_India/4XuLDwAAQBAJ?hl=en&gbpv=1&dq=Dalpat+Shah&pg=PT67&printsec=frontcover|title=The Women Who Ruled India- Leaders. Warriors. Icons.|last=Archana Garodia Gupta|date=20 April 2019|publisher=Hachette India|isbn=9789351951537|language=English|format=Ebook}}</ref> ದಲ್ಪತ್ ಷಾ ೧೫೫೦ ರಲ್ಲಿ ನಿಧನರಾದರು ಮತ್ತು ವೀರ ನಾರಾಯಣನ ಚಿಕ್ಕ ವಯಸ್ಸಿನ ಕಾರಣ, ದುರ್ಗಾವತಿ ಗೊಂಡ್ವಾನಾ ಸಾಮ್ರಾಜ್ಯದ ಆಡಳಿತವನ್ನು ವಹಿಸಿಕೊಂಡರು. [[ದಿವಾನ್]] ಬೆಯೋಹರ್ ಅಧರ್ ಸಿಂಹ ಮತ್ತು ಮಂತ್ರಿ ಮಾನ್ ಠಾಕೂರ್ ಅವರು ಆಡಳಿತವನ್ನು ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ನೋಡಿಕೊಳ್ಳುವಲ್ಲಿ ರಾಣಿಗೆ ಸಹಾಯ ಮಾಡಿದರು. ರಾಣಿ ದುರ್ಗಾವತಿ ತನ್ನ ಸಾಮ್ರಾಜ್ಯದಾದ್ಯಂತ ಶಾಂತಿ, ವ್ಯಾಪಾರ ಮತ್ತು ಒಳ್ಳೆಯ ಇಚ್ಛೆಯನ್ನು ಉತ್ತೇಜಿಸಿದರು. <ref>{{Cite journal|last=Knight|first=Roderic|title=The "Bana", Epic Fiddle of Central India|journal=Asian Music|volume=32|issue=1|pages=101–140|doi=10.2307/834332|jstor=834332}}</ref> ರಾಣಿ ದುರ್ಗಾವತಿ ತಮ್ಮ ರಾಜಧಾನಿಯನ್ನು ಸಿಂಗೋರ್ಗಢ ಕೋಟೆಯಿ೦ದ [[:hi:चौरागढ़ किला|ಚೌರಗಢಕ್ಕೆ]] ಸ್ಥಳಾಂತರಿಸಿದರು. ಇದು ಸಾತ್ಪುರ ಬೆಟ್ಟದ ಶ್ರೇಣಿಯಲ್ಲಿ ನೆಲೆಗೊಂಡಿರುವ ಆಯಕಟ್ಟಿನ ಪ್ರಾಮುಖ್ಯತೆಯ ಕೋಟೆಯಾಗಿದೆ <ref>{{Cite book|title=Akbarnama Vol-2|last=Abul Fazl|first=Henry Beveridge|year=1907|pages=327}}</ref> [[ಶೇರ್ ಷಾ|ಶೇರ್ ಶಾ ಸೂರಿಯ]] ಮರಣದ ನಂತರ, ಶುಜಾ ಖಾನ್ ಮಾಲ್ವಾವನ್ನು ವಶಪಡಿಸಿಕೊಂಡರು ಮತ್ತು ೧೫೫೬ರಲ್ಲಿ <ref>{{Cite book|url=https://www.goodreads.com/book/show/13223223-coins|title=Coins|last=Gupta|first=Parmeshwari Lal|date=1969|publisher=National Book Trust|isbn=9788123718873|pages=128|language=en}}</ref> ಅವನ ಮಗ ಬಾಜ್ ಬಹದ್ದೂರ್ ಉತ್ತರಾಧಿಕಾರಿಯಾದನು. ಸಿಂಹಾಸನವನ್ನು ಏರಿದ ನಂತರ, ಬಾಜ್, ರಾಣಿ ದುರ್ಗಾವತಿಯ ಮೇಲೆ ಆಕ್ರಮಣ ಮಾಡಿದನು ಆದರೆ ದಾಳಿಯು ಹಿಮ್ಮೆಟ್ಟಿಸಿತು <ref>{{Cite book|title=Akbarnama Volume-2|last=Abul Fazl|first=Henry Beveridge|year=1907|pages=327–328}}</ref> ೧೫೬೨ ರಲ್ಲಿ, [[ಅಕ್ಬರ್]] ಮಾಲ್ವಾ ದೊರೆ ಬಾಜ್ ಬಹದ್ದೂರ್ ನನ್ನು ಸೋಲಿಸಿದನು ಮತ್ತು ಮಾಲ್ವಾವನ್ನು ವಶಪಡಿಸಿಕೊಂಡು ಅದನ್ನು [[ಮೊಘಲ್ ಸಾಮ್ರಾಜ್ಯ|ಮೊಘಲ್]] ಪ್ರಭುತ್ವವನ್ನಾಗಿ ಮಾಡಿದನು. ಪರಿಣಾಮವಾಗಿ, ರಾಣಿಯ ರಾಜ್ಯದ ಗಡಿಯು [[ಮೊಘಲ್ ಸಾಮ್ರಾಜ್ಯ|ಮೊಘಲ್ ಸಾಮ್ರಾಜ್ಯವನ್ನು]] ಮುಟ್ಟಿತು. ರಾಣಿಯ ಸಮಕಾಲೀನ [[ಮೊಘಲ್ ಸಾಮ್ರಾಜ್ಯ|ಮೊಘಲ್]] ಜನರಲ್, ಖ್ವಾಜಾ ಅಬ್ದುಲ್ ಮಜಿದ್ ಅಸಫ್ ಖಾನ್, ರೇವಾದ ದೊರೆ ರಾಮಚಂದ್ರನನ್ನು ಸೋಲಿಸಿದ ಮಹತ್ವಾಕಾಂಕ್ಷೆಯ ವ್ಯಕ್ತಿ. ರಾಣಿ ದುರ್ಗಾವತಿಯ ರಾಜ್ಯದ ಸಮೃದ್ಧಿಯು ಅವನನ್ನು ಆಕರ್ಷಿಸಿತು ಮತ್ತು [[ಮೊಘಲ್ ಸಾಮ್ರಾಜ್ಯ|ಮೊಘಲ್]] ಚಕ್ರವರ್ತಿ [[ಅಕ್ಬರ್|ಅಕ್ಬರನ]] ಅನುಮತಿಯನ್ನು ಪಡೆದ ನಂತರ ಅವನು ರಾಣಿಯ ರಾಜ್ಯವನ್ನು ಆಕ್ರಮಿಸಿದನು. ಅಸಫ್ ಖಾನ್‌ನ ದಾಳಿಯ ಬಗ್ಗೆ ರಾಣಿ ಕೇಳಿ ಹಾಗು ಅವರ ದಿವಾನ್ ಬೆಯೋಹರ್ ಅಧರ್ ಸಿಂಹ (ಅಧರ್ ಕಾಯಸ್ಥ) <ref>{{Cite web|url=https://byjus.com/pdf/Medieval-India-Satish-Chandra.pdf|title=Archived copy|archive-url=https://web.archive.org/web/20190810134208/https://byjus.com/pdf/Medieval-India-Satish-Chandra.pdf|archive-date=10 August 2019|access-date=18 September 2018}}</ref> ಮೊಘಲ್ ಪಡೆಗಳ ಬಲವನ್ನು ಸೂಚಿಸಿದರು ರಾಣಿ ತಮ್ಮ ರಾಜ್ಯವನ್ನು ತಮ್ಮ ಎಲ್ಲಾ ಶಕ್ತಿಯಿಂದ ರಕ್ಷಿಸಲು ನಿರ್ಧರಿಸಿದರು. ಅವಮಾನಕರ ಜೀವನ ನಡೆಸುವುದಕ್ಕಿಂತ ಗೌರವಯುತವಾಗಿ ಸಾಯುವುದು ಉತ್ತಮ ಎಂದು ರಾಣಿ ಸಮರ್ಥಿಸಿಕೊಂಡರು. ರಕ್ಷಣಾತ್ಮಕ ಯುದ್ಧದಲ್ಲಿ ಹೋರಾಡಲು, ಅವರು ಒಂದು ಬದಿಯಲ್ಲಿ ಗುಡ್ಡಗಾಡು ಮತ್ತು ಇನ್ನೊಂದು ಬದಿಯಲ್ಲಿ [[ಕಾಡುಕೋಣ|ಗೌರ್]] ಮತ್ತು [[ನರ್ಮದಾ ನದಿ|ನರ್ಮದಾ]] ನದಿಗಳ ನಡುವೆ ನೆಲೆಗೊಂಡಿರುವ ನರೈಗೆ ಹೋದರು. ಇದು ಮೊಘಲ್ ಭಾಗದಲ್ಲಿ ತರಬೇತಿ ಪಡೆದ ಸೈನಿಕರು ಮತ್ತು ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಅಸಮಾನ ಯುದ್ಧವಾಗಿತ್ತು. ಅಲ್ಲದೆ ರಾಣಿ ದುರ್ಗಾವತಿಯ ಬದಿಯಲ್ಲಿ ಹಳೆಯ ಶಸ್ತ್ರಾಸ್ತ್ರಗಳೊಂದಿಗೆ ಕೆಲವು ತರಬೇತಿ ಪಡೆಯದ ಸೈನಿಕರು ಮಾತ್ರ ಇದ್ದರು. ಅವರ ಫೌಜ್ದಾರ್ ಅರ್ಜುನ್ ದಾಸ್ ಯುದ್ಧದಲ್ಲಿ ಕೊಲ್ಲಲ್ಪಟ್ಟರು ಮತ್ತು ರಾಣಿ ಸ್ವತಃ ರಕ್ಷಣೆಯನ್ನು ಮುನ್ನಡೆಸಲು ನಿರ್ಧರಿಸಿದರು. ಶತ್ರುಗಳು ಕಣಿವೆಯನ್ನು ಪ್ರವೇಶಿಸುತ್ತಿದ್ದಂತೆ, ರಾಣಿಯ ಸೈನಿಕರು ಅವರ ಮೇಲೆ ದಾಳಿ ಮಾಡಿದರು. ಎರಡೂ ಕಡೆಯವರು ಕೆಲವರನ್ನು ಕಳೆದುಕೊಂಡರು, ಆದರೆ ರಾಣಿಯು ಹೆಚ್ಚು ಕಳೆದುಕೊಂಡರು. ಈ ಹಂತದಲ್ಲಿ, ರಾಣಿ ತಮ್ಮ ಸಲಹೆಗಾರರೊಂದಿಗೆ ತಮ್ಮ ತಂತ್ರವನ್ನು ಪರಿಶೀಲಿಸಿದರು. ಅವರು ರಾತ್ರಿಯಲ್ಲಿ ಮೊಘಲರ ಮೇಲಿನ ದಾಳಿಯನ್ನು ಮುಂದುವರಿಸಲು ಬಯಸಿದ್ದರು, ಆದರೆ ಅವರ ಮುಖ್ಯಸ್ಥರು ಅವರನ್ನು ನಿರುತ್ಸಾಹಗೊಳಿಸಿದರು ಮತ್ತು ರಾತ್ರಿಯ ಬೆಳಕಿನಲ್ಲಿ ತೆರೆದ ಯುದ್ಧದಲ್ಲಿ ಸೈನ್ಯವನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಮರುದಿನ ಬೆಳಿಗ್ಗೆ, ಅಸಫ್ ಖಾನ್ ದೊಡ್ಡ ಬಂದೂಕುಗಳನ್ನು ತರಿಸಿದ್ದನು. ರಾಣಿಯು ತನ್ನ ಆನೆಯಾದ ಸರ್ಮನ ಮೇಲೆ ಸವಾರಿ ಮಾಡಿ ಯುದ್ಧಕ್ಕೆ ಬಂದರು. ಅವರ ಮಗ ವೀರ ನಾರಾಯಣ ಕೂಡ ಈ ಯುದ್ಧದಲ್ಲಿ ಭಾಗವಹಿಸಿದ್ದ. ಅವರು ಮೊಘಲ್ ಸೈನ್ಯವನ್ನು ಮೂರು ಬಾರಿ ಹಿಂದಕ್ಕೆ ಸರಿಸಲು ಒತ್ತಾಯಿಸಿದರು ಆದರೆ ಅಂತಿಮವಾಗಿ ಅವರು ಗಾಯಗೊಂಡರು ಹಾಗು ಸುರಕ್ಷಿತ ಸ್ಥಳಕ್ಕೆ ನಿವೃತ್ತರಾಗಬೇಕಾಯಿತು. ಯುದ್ಧದ ಸಮಯದಲ್ಲಿ, ರಾಣಿಯು ತಮ್ಮ ಕಿವಿಯ ಬಳಿ ಬಾಣದಿಂದ ತೀವ್ರವಾಗಿ ಗಾಯಗೊಂಡರು. ಮತ್ತೊಂದು ಬಾಣ ಅವರ ಕುತ್ತಿಗೆಯನ್ನು ಚುಚ್ಚಿತು ಮತ್ತು ಅವರು ಪ್ರಜ್ಞೆಯನ್ನು ಕಳೆದುಕೊಂಡರು. ಪ್ರಜ್ಞೆ ಬಂದ ಮೇಲೆ ಸೋಲು ಸನ್ನಿಹಿತವಾಗಿದೆ ಎಂದು ಗ್ರಹಿಸಿದರು. ಅವರ [[ಮಾವುತ]] ಅವರನ್ನು ಯುದ್ಧಭೂಮಿಯನ್ನು ತೊರೆಯಲು ಸಲಹೆ ನೀಡಿದರೂ ಅವರು ನಿರಾಕರಿಸಿದರು ಮತ್ತು ತಮ್ಮ ಕಠಾರಿ ತೆಗೆದು ೨೪ ಜೂನ್ ೧೫೬೪ ರಂದು ಆತ್ಮಹತ್ಯೆ ಮಾಡಿಕೊಂಡರು. ಅವರ ಹುತಾತ್ಮ ದಿನವನ್ನು (೨೪ ಜೂನ್ ೧೫೬೪) ಇಂದಿಗೂ "ಬಲಿದಾನ್ ದಿವಸ್" ಎಂದು ಸ್ಮರಿಸಲಾಗುತ್ತದೆ. == ಪರಂಪರೆ == [[ಮದನ್ ಮೆಹೆಲ್|ಮದನ್ ಮಹಲ್]] ಕೋಟೆ ಜಬಲ್ಪುರ್ ರಾಣಿ ದುರ್ಗಾವತಿ ಮತ್ತು ಅವರ ಮಗ ವೀರ್ ನಾರಾಯಣರೊಂದಿಗೆ ಉತ್ತಮ ಸಂಬಂಧ ಹೊಂದಿದೆ. ೧೯೮೩ ರಲ್ಲಿ, [[ಮಧ್ಯ ಪ್ರದೇಶ|ಮಧ್ಯಪ್ರದೇಶ]] ಸರ್ಕಾರವು ಜಬಲ್‌ಪುರ ವಿಶ್ವವಿದ್ಯಾಲಯವನ್ನು ರಾಣಿ ದುರ್ಗಾವತಿ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಿತು. ಭಾರತ ಸರ್ಕಾರವು ೨೪ ಜೂನ್ ೧೯೮೮ ರ೦ದು <ref>{{Cite web|url=https://www.mintageworld.com/stamp/detail/1333/|title=Rani Durgavati Stamp, Government of India, 1988}}</ref> ಆಕೆಯ ಮರಣದ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. ಜಬಲ್ಪುರ್ ಜಂಕ್ಷನ್ ಮತ್ತು ಜಮ್ಮುತಾವಿ ನಡುವೆ ಸ೦ಚರಿಸುವ ರೈಲು ಗಾಡಿಗೆ ದುರ್ಗಾವತಿ ಎಕ್ಸ್‌ಪ್ರೆಸ್ (೧೧೪೪೯/೧೧೪೫೦) ಎ೦ದು ಕರೆಯುವ ಮೂಲಕ ರಾಣಿಯನ್ನು ಸ್ಮರಿಸಿಕೊಳ್ಳಲಾಗಿದೆ. ಭಾರತೀಯ ಕೋಸ್ಟ್ ಗಾರ್ಡ್ ೧೪ ಜುಲೈ ೨೦೧೮ ರಂದು ಐ.ಸಿ.ಜಿ.ಎಸ್ ''ರಾಣಿ ದುರ್ಗಾವತಿಯನ್ನು'' ನಿಯೋಜಿಸಿತು, ಇದುವೆ ಈ ರೀತಿಯ ಮೂರನೇ ಇನ್‌ಶೋರ್ ಪೆಟ್ರೋಲ್ ವೆಸೆಲ್ (ಐ.ಪಿ.ವಿ) ಆಗಿದೆ. <ref>{{Cite news|url=https://m.economictimes.com/news/defence/coast-guard-commissions-3rd-ipv-rani-durgavati-at-vizag/articleshow/47962552.cms|title=Coast Guard commissions 3rd IPV 'Rani Durgavati' at Vizag|work=The Economic Times}}</ref> [[ಚಿತ್ರ:Delivery_of_ICGS_Rani_Durgavati.jpg|link=//upload.wikimedia.org/wikipedia/commons/thumb/9/9a/Delivery_of_ICGS_Rani_Durgavati.jpg/220px-Delivery_of_ICGS_Rani_Durgavati.jpg|alt=ICGS Rani Durgavati|thumb| ಐಸಿಜಿಎಸ್ ರಾಣಿ ದುರ್ಗಾವತಿ]] == ಇವನ್ನೂ ನೋಡಿ == * [[ಚಾಂದ್ ಬೀಬಿ]] * [[ಕಿತ್ತೂರು ಚೆನ್ನಮ್ಮ]] * [[ಝಾನ್ಸಿ ರಾಣಿ ಲಕ್ಷ್ಮೀಬಾಯಿ|ಝಾನ್ಸಿಯ ರಾಣಿ]] * [[ರುದ್ರಮ ದೇವಿ|ರುದ್ರಮಾ ದೇವಿ]] == ಉಲ್ಲೇಖಗಳು == {{Reflist}} * [https://www.magadhuniversity.ac.in/download/econtent/pdf/Satish%20Chandra%20-%20History%20of%20Medieval%20India%20(2018,%20Orient%20Blackswan)%20-%20libgen.lc.pdf https://www.magadhuniversity.ac.in/download/econtent/pdf/Satish%20Chandra%20-%20History%20of%20Medieval%20India%20(2018,%20Orient%20Blackswan)%20-%lc.libgen. ಪಿಡಿಎಫ್] 10d4itfywqlspjeqotb3dl4758fnund ಕಲರ್ಸ್ ಕನ್ನಡ 0 144335 1116701 1116608 2022-08-25T03:55:11Z Ishqyk 76644 wikitext text/x-wiki '''ಕಲರ್ಸ್ ಕನ್ನಡ''' ಇದು ವಿಯಾಕಾಂ 18 ಒಡೆತನದ ಭಾರತೀಯ ಸಾಮಾನ್ಯ ಮನರಂಜನಾ ಚಾನೆಲ್ ಆಗಿದ್ದು, ಇದು ಪ್ರಾಥಮಿಕವಾಗಿ [[ಕನ್ನಡ|ಕನ್ನಡ ಭಾಷೆಯ]] ಮನರಂಜನಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. <ref>{{Cite web|url=https://www.viacom18.com/media/colors-kannada-launch|title=Kannada Television to Gain a New Hue|publisher=[[Viacom18]]}}</ref> ಈ ಚಾನಲ್ ಪ್ರಸ್ತುತ [[ಭಾರತ]] ಮತ್ತು [[ಅಮೇರಿಕ ಸಂಯುಕ್ತ ಸಂಸ್ಥಾನ|ಯುನೈಟೆಡ್ ಸ್ಟೇಟ್ಸ್‌ನಲ್ಲಿ]] ಲಭ್ಯವಿದೆ. ಈ ಚಾನೆಲ್‌ನ ಯಶಸ್ಸಿನ ಮೇಲೆ, ಕಲರ್ಸ್ ಸೂಪರ್ ಎಂಬ ಹೆಸರಿನ ಮತ್ತೊಂದು ಚಾನೆಲ್ ಅನ್ನು 24 ಜುಲೈ 2016 ರಂದು ಪ್ರಾರಂಭಿಸಲಾಯಿತು. ಡಿಸೆಂಬರ್ 2020 ರಲ್ಲಿ ಕಲರ್ಸ್ ಕನ್ನಡ ತನ್ನ 20 ನೇ ವಾರ್ಷಿಕೋತ್ಸವವನ್ನು ಆಚರಿಸಿತು. {{Infobox ದೂರದರ್ಶನ ವಾಹಿನಿ|logofile=ಕಲರ್ಸ್ ಕನ್ನಡ.png|country=ಭಾರತ|language=ಕನ್ನಡ|broadcast area=ಭಾರತ|headquarters=ಬೆಂಗಳೂರು ,ಭಾರತ|owner=ವಿಯಾಕಾಮ್ 18|launch=ಡಿಸೆಂಬರ್ 10, 2000; 21 ವರ್ಷಗಳ ಹಿಂದೆ|replaced names=ಈಟಿವಿ ಕನ್ನಡ|slogan=ಬಣ್ಣ ಹೊಸದಗಿದೆ ಬಂಧ ಬಿಗಿಯಾಗಿದೆ|sister names=[[ಕಲರ್ಸ್ ಕನ್ನಡ ಸಿನೆಮಾ]]<br />[[ಕಲರ್ಸ್ ಸೂಪರ್]]<br />[[ನ್ಯೂಸ್18 ಕನ್ನಡ]] <br/>ಕಲರ್ಸ್ ಟಿವಿ <br/> ಕಲರ್ಸ್ ಸಿನೆಪ್ಲೆಕ್ಸ್ <br />ಕಲರ್ಸ್ ಸಿನೆಪ್ಲೆಕ್ಸ್ ಬಾಲಿವುಡ್ <br /> ಕಲರ್ಸ್ ಸಿನೆಪ್ಲೆಕ್ಸ್ ಸೂಪರ್ಹಿಟ್ಸ್ <br />ಎಂ ಟಿವಿ <br/> ಎಂಟಿವಿ ಇಂಡೀಸ್<br /> ವಿಹೆಚ್ 1<br />ಕಾಮಿಡಿ ಸೆಂಟ್ರಲ್<br /> ಕಲರ್ಸ್ ಮರಾಠಿ<br />ಕಲರ್ಸ್ ಗುಜರಾತಿ<br />ಕಲರ್ಸ್ ಗುಜರಾತಿ ಸಿನಿಮಾ<br />ಕಲರ್ಸ್ ಬಾಂಗ್ಲಾ<br /> ಕಲರ್ಸ್ ಬಾಂಗ್ಲಾ ಸಿನಿಮಾ<br />ಕಲರ್ಸ್ ರಿಷ್ಟೆ<br /> ಕಲರ್ಸ್ ಒಡಿಯಾ<br />ನ್ಯೂಸ್ 18 ಉರ್ದು<br />ನ್ಯೂಸ್ 18 ಇಂಡಿಯಾ<br />ನ್ಯೂಸ್ 18 ಬಿಹಾರ-ಜಾರ್ಖಂಡ್<br />ನ್ಯೂಸ್ 18 ಬಾಂಗ್ಲಾ<br />ನಿಕ್ <br /> ನಿಕ್ ಜೂನಿಯರ್<br />ಟೀನ್ ನಿಕ್<br />ಸೋನಿಕ್-ನಿಕಲೋಡಿಯನ್<br />ಸಿಎನ್ಎನ್-ನ್ಯೂಸ್18<br />ಕಲರ್ಸ್ ಇನ್ಫಿನಿಟಿ <br />ಕಲರ್ಸ್ ತಮಿಳು}} == ಇತಿಹಾಸ == ಚಾನೆಲ್ ಅನ್ನು ಮೂಲತಃ 10 ಡಿಸೆಂಬರ್ 2000 ರಂದು ETV ಕನ್ನಡ ಎಂದು ಪ್ರಾರಂಭಿಸಲಾಯಿತು ಮತ್ತು ಹೈದರಾಬಾದ್‌ನ ರಾಮೋಜಿ ರಾವ್ ಅವರಿಂದ ಪ್ರಚಾರ ಮಾಡಲಾಯಿತು. ಇದು ನಂತರ ನೆಟ್‌ವರ್ಕ್ 18 ಒಡೆತನದ ವಯಾಕಾಮ್ 18 ರ ಭಾಗವಾಯಿತು, 26 ಏಪ್ರಿಲ್ 2015 ರಂದು ಅಧಿಕೃತವಾಗಿ ಕಲರ್ಸ್ ಫ್ರ್ಯಾಂಚೈಸ್ ಅಡಿಯಲ್ಲಿ ಮರು-ಬ್ರಾಂಡ್ ಮಾಡಿತು. [[ಕರ್ನಾಟಕ|ಕರ್ನಾಟಕದಲ್ಲಿ]] HD ಚಾನೆಲ್ ಅನ್ನು ಪ್ರಾರಂಭಿಸಿದ ಮೊದಲ GEC ಕಲರ್ಸ್ ಕನ್ನಡ. == ಪ್ರಸ್ತುತ ಪ್ರಸಾರಗಳು == === ಮೂಲ ಧಾರಾವಾಹಿಗಳು === {| class="wikitable sortable" !ಪ್ರೀಮಿಯರ್ ದಿನಾಂಕ ! ಹೆಸರು ತೋರಿಸು ! ಟಿಪ್ಪಣಿಗಳು |- | 14 ಜನವರಿ 2019 | ''ನಮ್ಮನೆ ಯುವರಾಣಿ'' | |- | 11 ಜುಲೈ 2022 | ''ಒಲವಿನ ನಿಲ್ದನ'' | |- | 20 ಡಿಸೆಂಬರ್ 2021 | ''ದೊರೆಸಾನಿ'' | |- | 12 ಮಾರ್ಚ್ 2012 | ''ಮಂಗಳ ಗೌರಿ ಮದುವೆ'' | [[ಕನ್ನಡ]] ಕಿರುತೆರೆ ಧಾರಾವಾಹಿ ''ಪುಟ್ಟಗೌರಿ ಮದುವೆಯ'' ಸೀಕ್ವೆಲ್ |- | 27 ಜನವರಿ 2020 | ''ಕನ್ನಡತಿ'' | |- | 6 ಜನವರಿ 2020 | ''ಗೀತಾ'' | |- | 17 ಆಗಸ್ಟ್ 2020 | ''ಗಿಣಿರಾಮ'' | [[ಮರಾಠಿ]] ಟಿವಿ ಧಾರಾವಾಹಿ ''ಜೀವ್ ಝಲಾ ಯೆಡಾ ಪಿಸಾದ'' ರೂಪಾಂತರ |- | 31 ಜನವರಿ 2022 | ''ರಾಮಾಚಾರಿ'' | |- | 9 ಆಗಸ್ಟ್ 2021 | ''ಲಕ್ಷಣಾ'' | |- | 3 ಫೆಬ್ರವರಿ 2020 | ''ನನ್ನರಸಿ ರಾಧೆ'' | |- | 9 ಆಗಸ್ಟ್ 2021 | ''ಕನ್ಯಾಕುಮಾರಿ'' | |- | 28 ಫೆಬ್ರವರಿ 2022 | ''ದಾಸ ಪುರಂದರ'' | ಪ್ರಸಿದ್ಧ ದಾರ್ಶನಿಕ ಮತ್ತು ಗಾಯಕ ''[[ಪುರಂದರದಾಸ|ಪುರಂದರ ದಾಸರ]]'' ಕಥೆ |} === ರಿಯಾಲಿಟಿ ಶೋಗಳು === {| class="wikitable" !ಪ್ರೀಮಿಯರ್ ದಿನಾಂಕ ! ರಿಯಾಲಿಟಿ ಶೋ |- | 11 ಜೂನ್ 2022 | ''ರಾಜಾ ರಾಣಿ ಸೀಸನ್ 2'' |- | 9 ಏಪ್ರಿಲ್ 2022 | ''ಗಿಚ್ಚಿ ಗಿಳಿಗಿಲಿ'' |} === ಡಬ್ಬಿಂಗ್ ಧಾರಾವಾಹಿಗಳು === {| class="wikitable" !ಪ್ರೀಮಿಯರ್ ದಿನಾಂಕ ! ಹೆಸರು ತೋರಿಸು ! ಡಬ್ ಮಾಡಿದ ಆವೃತ್ತಿ |- | 4 ಜುಲೈ 2022 | ''ನಾಗಕನ್ನಿಕೆ ೭'' | ಹಿಂದಿ TV ಧಾರಾವಾಹಿ ನಾಗಿನ್ |- | 25 ಏಪ್ರಿಲ್ 2022 | ''ಪವಾಡ ಪುರುಷ'' | ಮರಾಠಿ ಟಿವಿ ಧಾರಾವಾಹಿ ''ಬಲುಮಾಚ್ಯಾ ನವನೇ ಚಾಂಗ್ಭಾಲಾ'' |} == ಚಾನೆಲ್‌ಗಳು == {| class="wikitable" !ಹೆಸರು ! ಬಿಡುಗಡೆ ದಿನಾಂಕ ! ವರ್ಗ ! SD/HD ಲಭ್ಯತೆ ! ಟಿಪ್ಪಣಿಗಳು |- | ''ಕಲರ್ಸ್ ಕನ್ನಡ'' | 10 ಡಿಸೆಂಬರ್ 2000 | rowspan="2" | GEC | SD+HD | ಹಿಂದೆ ''ಈಟಿವಿ ಕನ್ನಡ'' |- | ''ಕಲರ್ಸ್ ಸೂಪರ್'' | 24 ಜುಲೈ 2016 | rowspan="3" | SD | Viacom18 ರ ಎರಡನೇ ಕನ್ನಡ GEC ಚಾನೆಲ್ |- | ''ಕಲರ್ಸ್ ಕನ್ನಡ ಸಿನಿಮಾ'' | 24 ಸೆಪ್ಟೆಂಬರ್ 2018 | [[ಸಿನಮಾ|ಚಲನಚಿತ್ರಗಳು]] | Viacom18 ನ ಮೊದಲ ಪ್ರಾದೇಶಿಕ ಚಲನಚಿತ್ರ ಚಾನೆಲ್ |- | ''[[ನ್ಯೂಸ್18 ಕನ್ನಡ|ನ್ಯೂಸ್ 18 ಕನ್ನಡ]]'' | 19 ಮಾರ್ಚ್ 2014 | [[ವಾರ್ತೆ|ಸುದ್ದಿ]] | ಹಿಂದೆ [[ನ್ಯೂಸ್18 ಕನ್ನಡ|''ಈಟಿವಿ ನ್ಯೂಸ್ ಕನ್ನಡ'']] |} == ಹಿಂದಿನ ಪ್ರಸಾರಗಳು == === ಧಾರಾವಾಹಿಗಳು === === ರಿಯಾಲಿಟಿ ಶೋಗಳು === {| class="wikitable sortable" !ಹೆಸರು ! ಪ್ರಸಾರ ವರ್ಷ ! ಸಂಚಿಕೆಗಳ ಸಂಖ್ಯೆ |- | ''ಬಿಗ್ ಬಾಸ್ ಕನ್ನಡ ಸೀಸನ್ 1'' | 2013 | 98 |- | ''ಬಿಗ್ ಬಾಸ್ ಕನ್ನಡ ಸೀಸನ್ 3'' | 2015 | 98 |- | ''ಬಿಗ್ ಬಾಸ್ ಕನ್ನಡ ಸೀಸನ್ 4'' | 2016 | 113 |- | ''ಬಿಗ್ ಬಾಸ್ ಕನ್ನಡ ಸೀಸನ್ 7'' | 2019 | 113 |- | ''ಬಿಗ್ ಬಾಸ್ ಕನ್ನಡ ಸೀಸನ್ 8'' | 2021 | 120 |- | ''ಬಿಗ್ ಬಾಸ್ ಕನ್ನಡ ಮಿನಿ ಸೀಸನ್'' | 2021 | 23 |- | ''ಚಾಟ್ ಕಾರ್ನರ್'' | 2020 | 42 |- | ''ಹಾಸ್ಯ ಕಂಪನಿ'' | 2019 | 18 |- | ''ಕಾಮಿಡಿ ಟಾಕೀಸ್'' | 2017 | 54 |- | ''ನೃತ್ಯ ಚಾಂಪಿಯನ್'' | 2022 | 32 |- | ''ಡ್ಯಾನ್ಸಿಂಗ್ ಸ್ಟಾರ್ ಸೀಸನ್ 1'' | 2014 | |- | ''ಡ್ಯಾನ್ಸಿಂಗ್ ಸ್ಟಾರ್ ಸೀಸನ್ 2'' | 2015 | 38 |- | ''ಡ್ಯಾನ್ಸಿಂಗ್ ಸ್ಟಾರ್ ಸೀಸನ್ 3'' | 2016 | 26 |- | ''ಥಾಕಾ ಧಿಮಿ ತಾ'' | 2019 | 32 |- | ''ಎದೆ ತುಂಬಿ ಹಾಡುವೆನು'' | 2021 | 29 |- | ''ಎಂದು ಮರೆಯಾದ ಹಾಡು'' | | |- |''ಕುಟುಂಬದ ಶಕ್ತಿ'' | 2017 | 42 |- | ''ಹಾಡು ಕರ್ನಾಟಕ'' | 2020 | 18 |- | ''ಭಾರತೀಯ'' | 2013 | |- | ''[[ಕನ್ನಡದ ಕೋಟ್ಯಧಿಪತಿ|ಕನ್ನಡದ ಕೋಟ್ಯಾಧಿಪತಿ]] ಸೀಸನ್ 4'' | 2019 | |- | ''ಮಜಾ ಭಾರತ ಸೀಸನ್ 4'' | 2020 | 31 |- | ''[[ಮಜಾ ಟಾಕೀಸ್]] ಸೀಸನ್ 1'' | 2015 | 264 |- | ''[[ಮಜಾ ಟಾಕೀಸ್]] ಸೀಸನ್ 3'' | 2020 | 69 |- | ''ಮುಂಜಾನೆ ರಾಗ'' | 2021 | 60 |- | ''ನನ್ನಮ್ಮ ಸೂಪರ್ ಸ್ಟಾರ್'' | 2021 | 34 |- | ''ಪ್ರಾರ್ಥನೆ'' | 2016 | 262 |- | ''ರಾಜಾ ರಾಣಿ'' | 2021 | 35 |- | ''ಸವಿರುಚಿ'' | 2022 | 60 |- | ''ನಕ್ಷತ್ರ ಸವಿರುಚಿ'' | 2016 | 105 |- | ''ಸೂಪರ್ ಮಿನಿಟ್ ಸೀಸನ್ 1'' | 2015 | |- | ''ಸೂಪರ್ ಮಿನಿಟ್ ಸೀಸನ್ 2'' | 2016 | 39 |- | ''ಸೂಪರ್ ಮಿನಿಟ್ ಸೀಸನ್ 3'' | 2017 | 28 |} === ಡಬ್ಬಿಂಗ್ ಧಾರಾವಾಹಿಗಳು === {| class="wikitable sortable" !ಹೆಸರು ! ಪ್ರಸಾರ ವರ್ಷ ! ಸಂಚಿಕೆಗಳ ಸಂಖ್ಯೆ ! ನಿಂದ ಡಬ್ ಮಾಡಲಾಗಿದೆ |- | ''ಚಿಕ್ಕೇಜಮಣಿ'' | 2021 - 2022 | 241 | ಹಿಂದಿ ಟಿವಿ ಧಾರಾವಾಹಿ ''ಬ್ಯಾರಿಸ್ಟರ್ ಬಾಬು'' |- | ''ನಾಗಕನ್ನಿಕೆ ೨'' | 2020 | 76 | ಹಿಂದಿ TV ಧಾರಾವಾಹಿ ''ನಾಗಿನ್ 2'' |- | ''ನಾಗಕನ್ನಿಕೆ ೩'' | 2020 - 2021 | 105 | ಹಿಂದಿ TV ಧಾರಾವಾಹಿ ''ನಾಗಿನ್ 3'' |- | ''ನಾಗಕನ್ನಿಕೆ ೪'' | 2021 | 43 | ಹಿಂದಿ TV ಧಾರಾವಾಹಿ ''ನಾಗಿನ್ 4'' |- | ''ನಾಗಕನ್ನಿಕೆ ೫'' | 2021 | 95 | ಹಿಂದಿ TV ಧಾರಾವಾಹಿ ''ನಾಗಿನ್ 5'' |- | ''ನಾಗಕನ್ನಿಕೆ ೬'' | 2021 | 79 | ಹಿಂದಿ ಟಿವಿ ಧಾರಾವಾಹಿ ''ನಾಗಿನ್ 1'' |} == ಉಲ್ಲೇಖಗಳು == {{Reflist}} [[ವರ್ಗ:ವಿಯಾಕಾಂ 18 ಒಡೆತನದ ಟಿವಿ ವಾಹಿನಿ]] [[ವರ್ಗ:ಕನ್ನಡ ಟಿವಿ ವಾಹಿನಿ]] [[ವರ್ಗ:ಭಾರತದಲ್ಲಿ ಕನ್ನಡ ಟಿವಿ ಚಾನೆಲ್]] [[ವರ್ಗ:ಕಿರುತೆರೆ ವಾಹಿನಿಗಳು]] 3th9313kv7fduw7iuumck9y567qyg8s ಚಂಡಿ ದೇವಿ ದೇವಸ್ಥಾನ, ಹರಿದ್ವಾರ 0 144673 1116685 1115031 2022-08-24T19:09:35Z Aisworika 77771 removed dead link wikitext text/x-wiki {{Short description|Hindu Temple in Uttarakhand}} {{Use dmy dates|date=July 2017}} {{Use Indian English|date=July 2017}} {{Infobox Hindu temple | name = ಚಂಡಿ ದೇವಿ ದೇವಾಲಯ, ಹರಿದ್ವಾರ | image = Chandi Devi Mandir,Haridwar.JPG | alt = | caption = | map_caption = Location in Uttarakhand | coordinates = {{coord|29|56|03|N|78|10|46|E|type:landmark_region:IN|display=inline,title}} | native_name = चण्डी देवी मंदिर | country = [[ಭಾರತ]] | state = [[ಉತ್ತರಾಖಂಡ]] | district = [[ಹರಿದ್ವಾರ]] | locale = [[ಹರಿದ್ವಾರ]] | creator = [[ಆದಿ ಶಂಕರಾಚಾರ್ಯ]] | website = }}   '''ಚಂಡಿ ದೇವಿ ದೇವಸ್ಥಾನ, ಹರಿದ್ವಾರ''' ( [[ಹಿಂದಿ]] : चण्डी देवी मंदिर, हरिद्वार) [[ಭಾರತ|ಭಾರತದ]] [[ಉತ್ತರಾಖಂಡ]] [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯದ]] ಪವಿತ್ರ ನಗರವಾದ [[ಹರಿದ್ವಾರ|ಹರಿದ್ವಾರದಲ್ಲಿರುವ]] [[ಚಂಡಿ|ಚಂಡಿ ದೇವಿಗೆ]] ಸಮರ್ಪಿತವಾದ [[ಹಿಂದೂ ದೇವಸ್ಥಾನ|ಹಿಂದೂ ದೇವಾಲಯವಾಗಿದೆ]] . ಈ ದೇವಾಲಯವು [[ಹಿಮಾಲಯ|ಹಿಮಾಲಯದ]] ದಕ್ಷಿಣದ ಪರ್ವತ ಸರಪಳಿಯಾದ [[ಶಿವಾಲಿಕ ಪರ್ವತಗಳು|ಶಿವಾಲಿಕ್ ಬೆಟ್ಟಗಳ]] ಪೂರ್ವ ಶಿಖರದಲ್ಲಿ ನೀಲ್ ಪರ್ವತದ ಮೇಲೆ ನೆಲೆಗೊಂಡಿದೆ. ಚಂಡಿ ದೇವಿ ದೇವಾಲಯವನ್ನು ೧೯೨೯ ರಲ್ಲಿ ಸುಚತ್ ಸಿಂಗ್ [[ಕಾಶ್ಮೀರ|ಕಾಶ್ಮೀರದ]] ರಾಜನ ಆಳ್ವಿಕೆಯಲ್ಲಿ ನಿರ್ಮಿಸಿದನು. ಆದಾಗ್ಯೂ ದೇವಾಲಯದಲ್ಲಿರುವ ಚಂಡಿ ದೇವಿಯ ಮುಖ್ಯ [[ಮೂರ್ತಿ|ಮೂರ್ತಿಯನ್ನು]] ೮ ನೇ ಶತಮಾನದಲ್ಲಿ [[ಹಿಂದೂ ಧರ್ಮ|ಹಿಂದೂ ಧರ್ಮದ]] ಶ್ರೇಷ್ಠ ಅರ್ಚಕರಲ್ಲಿ ಒಬ್ಬರಾದ [[ಆದಿ ಶಂಕರ|ಆದಿ ಶಂಕರಾಚಾರ್ಯರು]] ಸ್ಥಾಪಿಸಿದರು ಎಂದು ಹೇಳಲಾಗುತ್ತದೆ. <ref name="Maa Chandi">{{Cite web|url=http://www.mapsofindia.com/haridwar/tourism/chandi-devi-temple.html|title=Chandi Devi Temple|publisher=Mapsofindia.com}}</ref> <ref name="Mata Chandi">{{Cite book|url=https://books.google.com/books?id=rALsAIC82YQC&dq=chandi+devi+temple+haridwar&pg=PA239|title=Land and people of Indian states and union territories. 27. Uttaranchal|last=Gopal K. Bhargava and S. C. Bhatt|year=2006|isbn=9788178353838}}</ref> ನೀಲ್ ಪರ್ವತ ತೀರ್ಥ ಎಂದೂ ಕರೆಯಲ್ಪಡುವ ದೇವಾಲಯವು ಹರಿದ್ವಾರದಲ್ಲಿರುವ ''ಪಂಚ ತೀರ್ಥಗಳಲ್ಲಿ'' ಒಂದಾಗಿದೆ (ಐದು ತೀರ್ಥಯಾತ್ರೆಗಳು). ಚಂಡಿ ದೇವಿ ದೇವಸ್ಥಾನವು ''ಸಿದ್ಧ ಪೀಠವಾಗಿ'' ಭಕ್ತರಿಂದ ಹೆಚ್ಚು ಪೂಜಿಸಲ್ಪಟ್ಟಿದೆ. ಇದು ಆರಾಧನೆಯ ಸ್ಥಳವಾಗಿದ್ದು, ಬಯಕೆಗಳು ಈಡೇರುತ್ತವೆ. ಹರಿದ್ವಾರದಲ್ಲಿರುವ ಅಂತಹ ಮೂರು ಪೀಠಗಳಲ್ಲಿ ಇದು ಒಂದು. ಇನ್ನೆರಡು ಮಾನಸಾ ದೇವಿ ದೇವಾಲಯ ಮತ್ತು ಮಾಯಾ ದೇವಿ ದೇವಾಲಯ . == ಚಂಡಿ ದೇವಿ == [[ಚಿತ್ರ:Trisula_(trident)_from_Chandi_Pahar,_opposite_Haridwar._April_1814.jpg|link=//upload.wikimedia.org/wikipedia/commons/thumb/6/65/Trisula_%28trident%29_from_Chandi_Pahar%2C_opposite_Haridwar._April_1814.jpg/110px-Trisula_%28trident%29_from_Chandi_Pahar%2C_opposite_Haridwar._April_1814.jpg|right|thumb|110x110px| ಹರಿದ್ವಾರದ ಚಂಡಿ ''[[ತ್ರಿಶೂಲ|ಪಹಾರ್‌ನಲ್ಲಿ]]'' ತ್ರಿಶೂಲ. ಏಪ್ರಿಲ್ ೧೮೧೪.]] ಚಂಡಿಕಾ ಎಂದೂ ಕರೆಯಲ್ಪಡುವ [[ಚಂಡಿ]] ದೇವಿಯು ದೇವಾಲಯದ ಪ್ರಧಾನ ದೇವತೆಯಾಗಿದ್ದಾಳೆ. ಚಂಡಿಕಾ ಮೂಲದ ಕಥೆ ಹೀಗಿದೆ: ಬಹಳ ಹಿಂದೆಯೇ ರಾಕ್ಷಸ ರಾಜರಾದ ಶುಂಭ ಮತ್ತು ನಿಶುಂಭರು [[ಸ್ವರ್ಗ|ಸ್ವರ್ಗದ]] ರಾಜ [[ಇಂದ್ರ|ಇಂದ್ರನ]] ರಾಜ್ಯವನ್ನು ವಶಪಡಿಸಿಕೊಂಡರು ಮತ್ತು ಸ್ವರ್ಗದಿಂದ ದೇವತೆಗಳನ್ನು ಎಸೆದರು. ದೇವತೆಗಳ ತೀವ್ರ ಪ್ರಾರ್ಥನೆಯ ನಂತರ [[ಪಾರ್ವತಿ|ಪಾರ್ವತಿಯಿಂದ]] ದೇವಿಯು ಹೊರಹೊಮ್ಮಿದಳು. ಅಸಾಧಾರಣ ಸುಂದರ ಮಹಿಳೆ ಮತ್ತು ಅವಳ ಸೌಂದರ್ಯದಿಂದ ಆಶ್ಚರ್ಯಚಕಿತನಾದ ಶುಂಭ ಅವಳನ್ನು ಮದುವೆಯಾಗಲು ಬಯಸಿದನು. ಆಕೆ ನಿರಾಕರಿಸಿದ ನಂತರ, ಶುಂಭನು ಅವಳನ್ನು ಕೊಲ್ಲಲು ತನ್ನ ರಾಕ್ಷಸ ಮುಖ್ಯಸ್ಥರಾದ ಚಂಡ ಮತ್ತು ಮುಂಡರನ್ನು ಕಳುಹಿಸಿದನು. ಚಂಡಿಕಾ ಕೋಪದಿಂದ ಹುಟ್ಟಿಕೊಂಡ [[ಚಾಮುಂಡೇಶ್ವರಿ|ಚಾಮುಂಡಿ]] ದೇವತೆಯಿಂದ ಅವರು ಕೊಲ್ಲಲ್ಪಟ್ಟರು. ನಂತರ ಶುಂಭ ಮತ್ತು ನಿಶುಂಭರು ಒಟ್ಟಾಗಿ ಚಂಡಿಕಾಳನ್ನು ಕೊಲ್ಲಲು ಪ್ರಯತ್ನಿಸಿದರು ಆದರೆ ದೇವತೆಯಿಂದ ಕೊಲ್ಲಲ್ಪಟ್ಟರು. ಅದರ ನಂತರ ಚಂಡಿಕಾ ನೀಲ್ ಪರ್ವತದ ತುದಿಯಲ್ಲಿ ಸ್ವಲ್ಪ ಸಮಯದವರೆಗೆ ವಿಶ್ರಾಂತಿ ಪಡೆದಳು ಎಂದು ಹೇಳಲಾಗುತ್ತದೆ. ನಂತರ ಈ ದಂತಕಥೆಗೆ ಸಾಕ್ಷಿಯಾಗಲು ಇಲ್ಲಿ ದೇವಾಲಯವನ್ನು ನಿರ್ಮಿಸಲಾಯಿತು. ಅಲ್ಲದೆ ಪರ್ವತ ಶ್ರೇಣಿಯಲ್ಲಿರುವ ಎರಡು ಶಿಖರಗಳನ್ನು ಶುಂಭ ಮತ್ತು ನಿಶುಂಭ ಎಂದು ಕರೆಯಲಾಗುತ್ತದೆ. <ref name="Maa">{{Cite web|url=http://www.blessingsonthenet.com/newtemple/nindex.asp?tempid=T027|title=Chandi Devi Temple|publisher=Blessingsonthenet.com|archive-url=https://web.archive.org/web/20090211154121/http://www.blessingsonthenet.com/newtemple/nindex.asp?tempid=T027|archive-date=11 February 2009}}</ref> == ದೇವಾಲಯ == [[ಚಿತ್ರ:Chandi Devi Udankhtola, Haridwar.JPG|೬೦px|thumb|right|ಚಂಡಿ ದೇವಿ ದೇವಾಲಯ, ಹರಿದ್ವಾರ]] [[ಚಿತ್ರ:Ropeway to Chandi Devi Temple, Haridwar.jpg|೬೦px|thumb|right|ಚಂಡಿ ದೇವಿ ದೇವಾಲಯಕ್ಕೆ ರೋಪ್ ವೇ ಮಾರ್ಗ]] ದೇವಾಲಯವು ಹರ್ ಕಿ ಪೌರಿಯಿಂದ ೪ ಕಿ.ಮೀ ದೂರದಲ್ಲಿದೆ. ದೇವಸ್ಥಾನವನ್ನು ತಲುಪಲು ಒಬ್ಬರು ಚಂಡಿಘಾಟ್‌ನಿಂದ ಮೂರು ಕಿಲೋಮೀಟರ್ ಟ್ರೆಕ್ಕಿಂಗ್ ಮಾರ್ಗವನ್ನು ಅನುಸರಿಸಬೇಕು ಮತ್ತು ಹಲವಾರು ಮೆಟ್ಟಿಲುಗಳನ್ನು ಏರುವ ಮೂಲಕ ದೇವಾಲಯವನ್ನು ತಲುಪಬೇಕು ಅಥವಾ ಇತ್ತೀಚೆಗೆ ಪರಿಚಯಿಸಲಾದ ರೋಪ್-ವೇ (ಕೇಬಲ್ ಕಾರ್) ಸೇವೆಯನ್ನು ಹತ್ತಬೇಕು. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಚಂಡಿ ದೇವಿ ಉದಂಖಟೋಲಾ ಎಂದು ಕರೆಯಲ್ಪಡುವ ಹಗ್ಗ-ಮಾರ್ಗ ಸೇವೆಯನ್ನು ಪರಿಚಯಿಸಲಾಯಿತು ಮತ್ತು ಇದು ಯಾತ್ರಿಕರಿಗೆ ಹತ್ತಿರದ ಮಾನಸಾ ದೇವಿ ದೇವಾಲಯಕ್ಕೆ ಸಹ ಒದಗಿಸುತ್ತದೆ. ರೋಪ್-ವೇ ಯಾತ್ರಿಕರನ್ನು ನಾಜಿಬಾಬಾದ್ ರಸ್ತೆಯಲ್ಲಿರುವ ಗೌರಿ ಶಂಕರ ದೇವಸ್ಥಾನದ ಬಳಿ ಇರುವ ಕೆಳಗಿನ ನಿಲ್ದಾಣದಿಂದ ನೇರವಾಗಿ ೨೯೦೦ ಮೀ(೯೫೦೦ ಅಡಿ) ಎತ್ತರದಲ್ಲಿರುವ ಚಂಡಿ ದೇವಿ ದೇವಸ್ಥಾನಕ್ಕೆ ಒಯ್ಯುತ್ತದೆ. . ರೋಪ್ ವೇ ಮಾರ್ಗದ ಒಟ್ಟು ಉದ್ದ ಸುಮಾರು ೭೪೦ ಮೀ(೨೪೩೦ ಅಡಿ) ಮತ್ತು ಎತ್ತರ ೨೦೮ ಮೀ(೬೮೨ ಅಡಿ) . ಬೆಟ್ಟದ ಇನ್ನೊಂದು ಬದಿಯಲ್ಲಿ ದಟ್ಟವಾದ ಅರಣ್ಯವಿದೆ. ರೋಪ್‌ವೇ [[ಗಂಗಾ|ಗಂಗಾ ನದಿ]] ಮತ್ತು ಹರಿದ್ವಾರದ ರಮಣೀಯ ದೃಶ್ಯಗಳನ್ನು ನೀಡುತ್ತದೆ. ದೇವಾಲಯದ ಪ್ರಧಾನ ಅರ್ಚಕರಾದ ಮಹಂತ್ ಅವರು ದೇವಾಲಯವನ್ನು ನಡೆಸುತ್ತಾರೆ. ಸಾಮಾನ್ಯ ದಿನಗಳಲ್ಲಿ ದೇವಾಲಯವು ಬೆಳಿಗ್ಗೆ ೬.೦೦ ಗಂಟೆಯಿಂದ ರಾತ್ರಿ ೮.೦೦ ಗಂಟೆಯವರೆಗೆ ತೆರೆದಿರುತ್ತದೆ ಮತ್ತು ದೇವಸ್ಥಾನದಲ್ಲಿ ಬೆಳಗ್ಗಿನ [[ಆರತಿ (ಪೂಜೆ)|ಆರತಿಯು]] ೫.೩೦ ಗಂಟೆಗೆ ಪ್ರಾರಂಭವಾಗುತ್ತದೆ. ದೇವಾಲಯದ ಆವರಣದಲ್ಲಿ ಚರ್ಮದ ಪರಿಕರಗಳು, ಮಾಂಸಾಹಾರಿ ಆಹಾರ ಮತ್ತು ಆಲ್ಕೊಹಾಲ್ಯುಕ್ತ ಪಾನೀಯಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. == ಮಹತ್ವ == ಈ ದೇವಾಲಯವು ಭಾರತದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ವಿಶೇಷವಾಗಿ ಚಂಡಿ ಚೌದಾಸ್ ಮತ್ತು [[ನವರಾತ್ರಿ|ನವರಾತ್ರಿಯ]] ಉತ್ಸವಗಳು ಮತ್ತು ಹರಿದ್ವಾರದಲ್ಲಿ ಕುಂಭ ಮೇಳದ ಸಮಯದಲ್ಲಿ ಸಾವಿರಾರು ಭಕ್ತರು ತಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತಾರೆ ಎಂದು ನಂಬಲಾದ ದೇವತೆಗಳ ಆಶೀರ್ವಾದವನ್ನು ಪಡೆಯಲು ದೇವಾಲಯಕ್ಕೆ ಬರುತ್ತಾರೆ. ಹರಿದ್ವಾರಕ್ಕೆ ಹೋಗುವ ಯಾತ್ರಾರ್ಥಿಗಳು ಭೇಟಿ ನೀಡಲೇಬೇಕಾದ ದೇವಾಲಯವಾಗಿದೆ. <ref name="Mata">{{Cite web|url=http://www.zeenews.com/news598843.html|title=Places to visit in and around Haridwar|publisher=[[Zeenews.com]]|archive-url=https://web.archive.org/web/20100129043622/http://www.zeenews.com/news598843.html|archive-date=29 January 2010|access-date=1 February 2010}}</ref> ಚಂಡಿದೇವಿ ದೇವಸ್ಥಾನದ ಸಮೀಪದಲ್ಲಿ [[ಹನುಮಂತ|ಹನುಮಂತನ]] ತಾಯಿ ಅಂಜನಾ ದೇವಸ್ಥಾನವಿದೆ ಮತ್ತು ಚಂಡಿ ದೇವಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ನೀಲೇಶ್ವರ ದೇವಾಲಯವು ನೀಲ ಪರ್ವತದ ತಪ್ಪಲಿನಲ್ಲಿದೆ. [[ಮಾನಸ ದೇವಿ|ಮಾನಸ]] ಮತ್ತು ಚಂಡಿ, [[ಪಾರ್ವತಿ]] ದೇವಿಯ ಎರಡು ರೂಪಗಳು ಯಾವಾಗಲೂ ಪರಸ್ಪರ ಹತ್ತಿರದಲ್ಲಿ ವಾಸಿಸುತ್ತವೆ ಎಂದು ಹೇಳಲಾಗಿದೆ{{Fact|date=November 2011}}. ಗಂಗಾನದಿಯ ಎದುರು ದಡದಲ್ಲಿರುವ ಬಿಲ್ವ ಪರ್ವತದ ಬೆಟ್ಟದ ಇನ್ನೊಂದು ಬದಿಯಲ್ಲಿ ಮಾನಸ ದೇವಾಲಯವಿದೆ. [[ಹರಿಯಾಣ|ಹರಿಯಾಣದ]] [[ಪಂಚಕುಲ|ಪಂಚಕುಲದಲ್ಲಿರುವ]] [[ಮಾನಸ ದೇವಿ ದೇವಾಲಯ, ಮೊಹಾಲಿ|ಮಾತಾ ಮಾನಸ ದೇವಿ ಮಂದಿರದ]] ಸಮೀಪದಲ್ಲಿ [[ಚಂಡೀಗಡ|ಚಂಡೀಗಢದಲ್ಲಿ]] ಒಂದು ಚಂಡಿ ಮಂದಿರವಿರುವುದರಿಂದ ಈ ನಂಬಿಕೆಯು ಇತರ ಸಂದರ್ಭಗಳಲ್ಲಿಯೂ ನಿಜವಾಗಿದೆ. == ಇತರ ಚಂಡಿ ದೇವಿ ದೇವಾಲಯಗಳು == * ಚಂಡಿ ಮಂದಿರ, [[ಚಂಡೀಗಡ|ಚಂಡೀಗಢ]] ಚಂಡಿ ದೇವಿ ಚಂಡೀಗಢದ ಪ್ರಧಾನ ದೇವತೆ. * ಗಂಡಕಿ ಚಂಡಿ, [[ನೇಪಾಳ|ನೇಪಾಳದ]] [[ಪೊಖರಾ|ಪೋಖರಾ]] ಬಳಿಯ ಗಂಡಕಿ, [[ಶಕ್ತಿ ಪೀಠಗಳು|ಶಕ್ತಿ ಪೀಠ]] * ಮಂಗಳ ಚಂಡಿಕಾ, ಉಜ್ಜನಿ, [[ಪಶ್ಚಿಮ ಬಂಗಾಳ]], ಒಂದು ಶಕ್ತಿ ಪೀಠ * ಸಪ್ತಶರಂಗಿ ದೇವಸ್ಥಾನ, ವಾಣಿ, [[ಮಹಾರಾಷ್ಟ್ರ]] * [[ಮುಂಬೈನ ಮಹಾಲಕ್ಷ್ಮಿ ದೇವಸ್ಥಾನ|ಮಹಾಲಕ್ಷ್ಮಿ ದೇವಸ್ಥಾನ]], [[ಮುಂಬಯಿ.|ಮುಂಬೈ]], ಮಹಾರಾಷ್ಟ್ರ * ಹೆಡವ್ಡೆ ಮಹಾಲಕ್ಷ್ಮಿ ದೇವಿ ದೇವಸ್ಥಾನ, ಮುಂಬೈ ಮಹಾರಾಷ್ಟ್ರ * ವೈಷ್ಣೋ ದೇವಿ ದೇವಸ್ಥಾನ, [[ಕಟ್ರಾ|ಕತ್ರಾ]], ಜಮ್ಮು ಮತ್ತು ಕಾಶ್ಮೀರ * ಕಟಕ್ ಚಂಡಿ ದೇವಸ್ಥಾನ, [[ಕಟಕ್]], [[ಒರಿಸ್ಸಾ]] . * ಅಷ್ಟಾದಶ ಭುಜ ಮಹಾಲಕ್ಷ್ಮಿ ದೇವಸ್ಥಾನ, ಸ್ಕಂಧಾಶ್ರಮ, [[ಸೇಲಂ‌, ತಮಿಳುನಾಡು|ಸೇಲಂ]], [[ತಮಿಳುನಾಡು]] * ಮಂಗಲ್ ಚಂಡಿ ದೇವಸ್ಥಾನ, [[ಗುವಾಹಾಟಿ|ಗುವಾಹಟಿ]], [[ಅಸ್ಸಾಂ]] * ಮಂಗಲ್ ಚಂಡಿ ದೇವಸ್ಥಾನ, ಚಂಡಿತಾಲಾ, [[ಪಶ್ಚಿಮ ಬಂಗಾಳ]] . == ಗ್ಯಾಲರಿ == <gallery> ಚಿತ್ರ: Chandi Devi Udankhtola station.JPG|ಚಂಡಿ ದೇವಿ ಉದಂಖ್ತೋಲಾ (ರೋಪ್‌ವೇ) ನಿಲ್ದಾಣ ಚಿತ್ರ: View of the Ganges River from the ropeway to Chandi Devi Temple, Haridwar.JPG|ರೋಪ್‌ವೇಯಿಂದ [[ಗಂಗಾ|ಗಂಗಾ ನದಿಯ]] ನೋಟ </gallery> == ಉಲ್ಲೇಖಗಳು == {{Reflist}} == ಬಾಹ್ಯ ಕೊಂಡಿಗಳು == * [https://web.archive.org/web/20150206145549/http://haridwar.nic.in/pages/display/124-religious-places ಹರಿದ್ವಾರ ಜಿಲ್ಲೆಯ ಧಾರ್ಮಿಕ ಸ್ಥಳಗಳು] [[ವರ್ಗ:ದೇವಾಲಯಗಳು]] d13w3av4hc4bgx4jjkthdc3u7nx2ts3 ಸದಸ್ಯ:A. Swaroop Raj/ನನ್ನ ಪ್ರಯೋಗಪುಟ 2 144811 1116669 1116520 2022-08-24T16:19:47Z A. Swaroop Raj 77717 wikitext text/x-wiki '''ಬಾಲ್ದೇವ್ ಸಿಂಗ್ ಧಿಲೋನ್''' [[ಬಾಲ್ದೇವ್ ಸಿಂಗ್ ಧಿಲೋನ್]] ಅವರು ಅಂತರಾಷ್ಟ್ರೀಯ ಖ್ಯಾತಿಯ [[ಕೃಷಿ ವಿಜ್ಞಾನ]] ಮತ್ತು [[ಪಂಜಾಬ್ ಕೃಷಿ ವಿಶ್ವವಿದ್ಯಾಲಯ]]ದ ಉಪ ಕುಲಪತಿಯಾಗಿ ೨೦೧೧-೨೦೨೧ರ ವರೆಗೆ ಇಂಡಿಯಾದಲ್ಲಿ ಕಾರ್ಯ ನಿರ್ವಹಿಸಿದರು. ಮೊದಲಿಗೆ ಇವರು ICAR ನಲ್ಲಿ ಸಹಾಯಕ ಮಹಾನಿರ್ದೇಶಕರಾಗಿ, NBPGR (ICAR) ನಲ್ಲಿ ನಿರ್ದೇಶಕರು ಮತ್ತು ಪಂಜಾಬ್ ಕೃಷಿ ವಿಶ್ವವಿದ್ಯಾಲಯ ಮತ್ತು ಗುರುನಾನಕ್ ದೇವ್ ವಿಶ್ವವಿದ್ಯಾಲಯದಲ್ಲಿ ಸಂಶೋಧನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಹೊಹೆಂನ್ಹೆಮ್ ವಿಶ್ವವಿದ್ಯಾಲಯ, ಸ್ಟುಠಾಗರ್ಟ್, ಜರ್ಮನಿಯಲ್ಲಿ ೧೯೭೬-೧೯೭೮,೧೯೮೮-೧೯೯೦ ಮತ್ತು ೨೦೦೭-೨೦೧೧, ಮೆಕ್ಸಿಕೋದ ಅಂತರಾಷ್ಟ್ರೀಯ ಜೋಳ ಮತ್ತು ಗೋಧಿಯ ಸುಧಾರಣಾ ಕೇಂದ್ರದಲ್ಲಿ ೧೯೯೩-೧೯೯೪ ಮತ್ತು ಯುಕೆ ವಿಶ್ವವಿದ್ಯಾಲಯ, ೧೯೮೯ರಲ್ಲಿ ಜೋಳದ ತಳಿ ಅನುವಂಶಿಕ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸಿದರು. ಧಿಲೋನ್ ಅವರು ಪಂಜಾಬ್ ಕೃಷಿ ವಿಶ್ವವಿದ್ಯಾಲಯದಲ್ಲಿ ಉಪ ಕುಲಪತಿಯಾಗಿ ಜುಲೈ ೨೦೧೧-೩೦ ಜೂನ್ ೨೦೦೨೧ರವರೆಗು ಕಾರ್ಯನಿರ್ವಹಿಸಿದರೆ. ಇವರ ಕ್ರಿಯಾತ್ಮಕ ನಾಯಕತ್ವದಲ್ಲಿ, ಹಲವಾರು ಪುರಸ್ಕಾರಗಳನ್ನು PAU ಪಡೆದುಕೊಂಡಿದೆ.. *೨೦೧೭ರಲ್ಲಿ 'ಉತ್ತಮ ಕೃಷಿ ವಿಶ್ವವಿದ್ಯಾಲಯ' ಮತ್ತು 'ಮೂರನೇ ಅತ್ಯುತ್ತಮ ಕೃಷಿ ಸಂಶೋಧನಾ ಸಂಸ್ಥೆ' ಎಂದು ಇಂಡಿಯಾದಲ್ಲಿ ICAR ನಿಂದ ಪ್ರಕ್ಯಥ ಸ್ಥಾನ ಪಡೆದಿದ್ದಾರೆ. *೨೦೧೭ರಲ್ಲಿ 'ಪಂಜಾಬಿನಲ್ಲಿ ಮೊದಲು' ಮತ್ತು 'ಭಾರತದ ಏರಡನೆ ಅತ್ಯುತ್ತಮ ಕೃಷಿ ವಿಶ್ವವಿದ್ಯಾಲಯ' ಎಂದು ಕೇಂದ್ರ ಸಚಿವಾಲಯದ ಮಾನವ ಸಂಪನ್ಮೂಲ ಅಭಿವೃದ್ಧಿಇಂದ ಪ್ರಕ್ಯಥ ಸ್ಥಾನ ಪಡೆದುಕೊಂಡಿದೆ. *ಸಿಐಐ - ಇಂಡಿಯನ್ ಸೈಟೇಷನ್ ಇಂಡೆಕ್ಸ್ ನಿಂದ ೨೦೧೭ ರಲ್ಲಿ ಸಂಶೋಧನಾ ಲೇಖನ ಮತ್ತು ಉಲ್ಲೇಖಗಳಿಗೆ ಮೊದಲ ಸ್ಥಾನ ದೊರಕಿದೆ. *ಹೆಗ್ಗುರುತು ಪ್ರಬೇಧಗಳ ಅಭಿವೃದ್ಧಿ - ಭಾರತೀಯ ಸಮಾಜದ ಅನುವಂಶಿಕ ಮತ್ತು ಸಸ್ಯ ಸಂತನೊತ್ರುಪ್ತಿಇಂದ ೨೦೧೪ರಲ್ಲಿ ಗೌರವ ಸಲ್ಲಿಸಿ ಮೊದಲ ಸ್ಥಾನ ಪಡೆದುಕೊಂಡಿದೆ. 9ic6s263c4zs9wzq472k1gt45j2gbqj 1116670 1116669 2022-08-24T16:21:27Z A. Swaroop Raj 77717 wikitext text/x-wiki '''ಬಾಲ್ದೇವ್ ಸಿಂಗ್ ಧಿಲೋನ್''' [[ಬಾಲ್ದೇವ್ ಸಿಂಗ್ ಧಿಲೋನ್]] ಅವರು ಅಂತರಾಷ್ಟ್ರೀಯ ಖ್ಯಾತಿಯ [[ಕೃಷಿ ವಿಜ್ಞಾನ]] ಮತ್ತು [[ಪಂಜಾಬ್ ಕೃಷಿ ವಿಶ್ವವಿದ್ಯಾಲಯ]]ದ ಉಪ ಕುಲಪತಿಯಾಗಿ ೨೦೧೧-೨೦೨೧ರ ವರೆಗೆ ಇಂಡಿಯಾದಲ್ಲಿ ಕಾರ್ಯ ನಿರ್ವಹಿಸಿದರು. ಮೊದಲಿಗೆ ಇವರು ICAR ನಲ್ಲಿ ಸಹಾಯಕ ಮಹಾನಿರ್ದೇಶಕರಾಗಿ, NBPGR (ICAR) ನಲ್ಲಿ ನಿರ್ದೇಶಕರು ಮತ್ತು ಪಂಜಾಬ್ ಕೃಷಿ ವಿಶ್ವವಿದ್ಯಾಲಯ ಮತ್ತು ಗುರುನಾನಕ್ ದೇವ್ ವಿಶ್ವವಿದ್ಯಾಲಯದಲ್ಲಿ ಸಂಶೋಧನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಹೊಹೆಂನ್ಹೆಮ್ ವಿಶ್ವವಿದ್ಯಾಲಯ, ಸ್ಟುಠಾಗರ್ಟ್, [[ಜರ್ಮನಿ]]ಯಲ್ಲಿ ೧೯೭೬-೧೯೭೮,೧೯೮೮-೧೯೯೦ ಮತ್ತು ೨೦೦೭-೨೦೧೧, ಮೆಕ್ಸಿಕೋದ ಅಂತರಾಷ್ಟ್ರೀಯ ಜೋಳ ಮತ್ತು ಗೋಧಿಯ ಸುಧಾರಣಾ ಕೇಂದ್ರದಲ್ಲಿ ೧೯೯೩-೧೯೯೪ ಮತ್ತು ಯುಕೆ ವಿಶ್ವವಿದ್ಯಾಲಯ, ೧೯೮೯ರಲ್ಲಿ ಜೋಳದ ತಳಿ ಅನುವಂಶಿಕ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸಿದರು. ಧಿಲೋನ್ ಅವರು ಪಂಜಾಬ್ ಕೃಷಿ ವಿಶ್ವವಿದ್ಯಾಲಯದಲ್ಲಿ ಉಪ ಕುಲಪತಿಯಾಗಿ ಜುಲೈ ೨೦೧೧-೩೦ ಜೂನ್ ೨೦೦೨೧ರವರೆಗು ಕಾರ್ಯನಿರ್ವಹಿಸಿದರೆ. ಇವರ ಕ್ರಿಯಾತ್ಮಕ ನಾಯಕತ್ವದಲ್ಲಿ, ಹಲವಾರು ಪುರಸ್ಕಾರಗಳನ್ನು PAU ಪಡೆದುಕೊಂಡಿದೆ.. *೨೦೧೭ರಲ್ಲಿ 'ಉತ್ತಮ ಕೃಷಿ ವಿಶ್ವವಿದ್ಯಾಲಯ' ಮತ್ತು 'ಮೂರನೇ ಅತ್ಯುತ್ತಮ ಕೃಷಿ ಸಂಶೋಧನಾ ಸಂಸ್ಥೆ' ಎಂದು ಇಂಡಿಯಾದಲ್ಲಿ ICAR ನಿಂದ ಪ್ರಕ್ಯಥ ಸ್ಥಾನ ಪಡೆದಿದ್ದಾರೆ. *೨೦೧೭ರಲ್ಲಿ 'ಪಂಜಾಬಿನಲ್ಲಿ ಮೊದಲು' ಮತ್ತು 'ಭಾರತದ ಏರಡನೆ ಅತ್ಯುತ್ತಮ ಕೃಷಿ ವಿಶ್ವವಿದ್ಯಾಲಯ' ಎಂದು ಕೇಂದ್ರ ಸಚಿವಾಲಯದ ಮಾನವ ಸಂಪನ್ಮೂಲ ಅಭಿವೃದ್ಧಿಇಂದ ಪ್ರಕ್ಯಥ ಸ್ಥಾನ ಪಡೆದುಕೊಂಡಿದೆ. *ಸಿಐಐ - ಇಂಡಿಯನ್ ಸೈಟೇಷನ್ ಇಂಡೆಕ್ಸ್ ನಿಂದ ೨೦೧೭ ರಲ್ಲಿ ಸಂಶೋಧನಾ ಲೇಖನ ಮತ್ತು ಉಲ್ಲೇಖಗಳಿಗೆ ಮೊದಲ ಸ್ಥಾನ ದೊರಕಿದೆ. *ಹೆಗ್ಗುರುತು ಪ್ರಬೇಧಗಳ ಅಭಿವೃದ್ಧಿ - ಭಾರತೀಯ ಸಮಾಜದ ಅನುವಂಶಿಕ ಮತ್ತು ಸಸ್ಯ ಸಂತನೊತ್ರುಪ್ತಿಇಂದ ೨೦೧೪ರಲ್ಲಿ ಗೌರವ ಸಲ್ಲಿಸಿ ಮೊದಲ ಸ್ಥಾನ ಪಡೆದುಕೊಂಡಿದೆ. sw2ryltde52lnr3i1kndkdhfrbf0lc5 ಕಲರ್ಸ್ ಕನ್ನಡ ಸಿನಿಮಾ 0 144832 1116702 1116607 2022-08-25T03:55:49Z Ishqyk 76644 wikitext text/x-wiki {{Infobox ದೂರದರ್ಶನ ವಾಹಿನಿ|name=ಕಲರ್ಸ್ ಕನ್ನಡ ಸಿನಿಮಾ|logo=|logo_size=|logo_alt=|launch_date=|owner=[[ವಿಯಾಕಾಂ 18]]|network=|key_people=|headquarters=[[ಬೆಂಗಳೂರು]], [[ಕರ್ಣಾಟಕ]], [[ಭಾರತ]]|country=[[ಭಾರತ]]|picture_format=|sister_channels=|website=|launch={{Start date|df=yes|2018|9|24}}|logofile=|picture format=576i (16:9 ಮತ್ತು 4:3)|sister names={{Collapsible list | list_style = text-align:left; | 1 =[[ಕಲರ್ಸ್ ಕನ್ನಡ]]<br />[[ಕಲರ್ಸ್ ಸೂಪರ್]]<br />[[ನ್ಯೂಸ್18 ಕನ್ನಡ]] <br/>ಕಲರ್ಸ್ ಟಿವಿ <br/> ಕಲರ್ಸ್ ಸಿನೆಪ್ಲೆಕ್ಸ್ <br />ಕಲರ್ಸ್ ಸಿನೆಪ್ಲೆಕ್ಸ್ ಬಾಲಿವುಡ್ <br /> ಕಲರ್ಸ್ ಸಿನೆಪ್ಲೆಕ್ಸ್ ಸೂಪರ್ಹಿಟ್ಸ್ <br />ಎಂ ಟಿವಿ <br/> ಎಂಟಿವಿ ಇಂಡೀಸ್<br /> ವಿಹೆಚ್ 1<br />ಕಾಮಿಡಿ ಸೆಂಟ್ರಲ್<br /> ಕಲರ್ಸ್ ಮರಾಠಿ<br />ಕಲರ್ಸ್ ಗುಜರಾತಿ<br />ಕಲರ್ಸ್ ಗುಜರಾತಿ ಸಿನಿಮಾ<br />ಕಲರ್ಸ್ ಬಾಂಗ್ಲಾ<br /> ಕಲರ್ಸ್ ಬಾಂಗ್ಲಾ ಸಿನಿಮಾ<br />ಕಲರ್ಸ್ ರಿಷ್ಟೆ<br /> ಕಲರ್ಸ್ ಒಡಿಯಾ<br />ನ್ಯೂಸ್ 18 ಉರ್ದು<br />ನ್ಯೂಸ್ 18 ಇಂಡಿಯಾ<br />ನ್ಯೂಸ್ 18 ಬಿಹಾರ-ಜಾರ್ಖಂಡ್<br />ನ್ಯೂಸ್ 18 ಬಾಂಗ್ಲಾ<br />ನಿಕ್ <br /> ನಿಕ್ ಜೂನಿಯರ್<br />ಟೀನ್ ನಿಕ್<br />ಸೋನಿಕ್-ನಿಕಲೋಡಿಯನ್<br />ಸಿಎನ್ಎನ್-ನ್ಯೂಸ್18<br />ಕಲರ್ಸ್ ಇನ್ಫಿನಿಟಿ <br />ಕಲರ್ಸ್ ತಮಿಳು }}}} '''ಕಲರ್ಸ್ ಕನ್ನಡ ಸಿನಿಮಾ''' ಭಾರತೀಯ ದೂರದರ್ಶನ ಚಲನಚಿತ್ರ ವಾಹಿನಿಯಾಗಿದ್ದು, [[ವಿಯಾಕಾಂ 18]] ಒಡೆತನದಲ್ಲಿದೆ, ಇದು ಪ್ರಾಥಮಿಕವಾಗಿ [[ಕನ್ನಡ|ಕನ್ನಡ ಭಾಷೆಯ]] [[ಚಲನಚಿತ್ರ|ಚಲನಚಿತ್ರಗಳನ್ನು]] ಪ್ರಸಾರ ಮಾಡುತ್ತದೆ. ಚಾನಲ್ ಅನ್ನು 24 ಸೆಪ್ಟೆಂಬರ್ 2018 ರಂದು ಪ್ರಾರಂಭಿಸಲಾಯಿತು, ಇದು [[ವಿಯಾಕಾಂ 18]] ನಿಂದ ಮೊದಲ ಪ್ರಾದೇಶಿಕ ಚಲನಚಿತ್ರ ಚಾನಲ್ ಆಗಿದೆ. <ref>[http://www.newindianexpress.com/business/2018/sep/11/viacom18-ups-regional-play-launches-new-channel-colors-kannada-cinema-1870444.amp Viacom18 ups regional play, launches new channel Colors Kannada Cinema]</ref> == ಉಲ್ಲೇಖಗಳು == {{Reflist}}  [[ವರ್ಗ:ವಿಯಾಕಾಂ 18 ಒಡೆತನದ ಟಿವಿ ವಾಹಿನಿ]] [[ವರ್ಗ:ಕನ್ನಡ ಟಿವಿ ವಾಹಿನಿ]] [[ವರ್ಗ:ಭಾರತದಲ್ಲಿ ಕನ್ನಡ ಟಿವಿ ಚಾನೆಲ್]] [[ವರ್ಗ:ಕನ್ನಡದ ಸಿನೆಮಾ ವಾಹಿನಿ]] [[ವರ್ಗ:ಕಿರುತೆರೆ ವಾಹಿನಿಗಳು]] cwoa4fvckgaps6th13a7qosaj8f34e9 ಕಲರ್ಸ್ ಸೂಪರ್ 0 144849 1116700 1116604 2022-08-25T03:54:40Z Ishqyk 76644 wikitext text/x-wiki '''ಕಲರ್ಸ್ ಸೂಪರ್''' ಭಾರತೀಯ ಸಾಮಾನ್ಯ ಮನರಂಜನಾ ಚಾನೆಲ್ ಆಗಿದ್ದು, ವಿಯಾಕಾಂ 18 ಒಡೆತನದಲ್ಲಿದೆ, ಇದು ಪ್ರಾಥಮಿಕವಾಗಿ [[ಕನ್ನಡ]] ಭಾಷೆಯ ಮನರಂಜನಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. [[ವಿಯಾಕಾಂ 18]] <ref>{{Cite web|url=http://bestmediainfo.com/2016/07/viacom18-launches-second-channel-in-kannada-market-colors-super/|title=Viacom18 launches second channel in Kannada market - Colors Super|website=www.bestmediaifo.com|access-date=2017-10-18}}</ref> ಪ್ರಾಥಮಿಕ ಕನ್ನಡ ಮನರಂಜನಾ ಚಾನೆಲ್ [[ಕಲರ್ಸ್ ಕನ್ನಡ|ಕಲರ್ಸ್ ಕನ್ನಡದ]] ಯಶಸ್ಸಿನ ನಂತರ ಈ ಚಾನಲ್ ಅನ್ನು 24 ಜುಲೈ 2016 ರಂದು ಪ್ರಾರಂಭಿಸಲಾಯಿತು. {{Infobox ದೂರದರ್ಶನ ವಾಹಿನಿ | name = ಕಲರ್ಸ್ ಸೂಪರ್ | logo = | logo_size = | logo_alt = | owner = [[ವಿಯಾಕಾಂ 18]] | logo_caption = | picture_format = | headquarters = [[ಬೆಂಗಳೂರು]], [[ಕರ್ನಾಟಕ]], [[ಭಾರತ]] | country = [[ಭಾರತ]] | language = [[ಕನ್ನಡ]] | area = | sister_channels = | launch_date = | website = |broadcast area=ಭಾರತ|launch=24 ಜುಲೈ 2016|slogan="ಹೊಸ ಚಾನೆಲ್; ಸೂಪರ್ ಚಾನೆಲ್"|logofile=|picture format=576ಐ (ಎಸ್ಡಿ ಟಿವಿ)|web={{Official website|http://colorssuper.co.in/}}|sister names=[[ಕಲರ್ಸ್ ಕನ್ನಡ]]<br />[[ಕಲರ್ಸ್ ಕನ್ನಡ ಸಿನೆಮಾ]]<br />[[ನ್ಯೂಸ್18 ಕನ್ನಡ]] <br/>ಕಲರ್ಸ್ ಟಿವಿ <br/> ಕಲರ್ಸ್ ಸಿನೆಪ್ಲೆಕ್ಸ್ <br />ಕಲರ್ಸ್ ಸಿನೆಪ್ಲೆಕ್ಸ್ ಬಾಲಿವುಡ್ <br /> ಕಲರ್ಸ್ ಸಿನೆಪ್ಲೆಕ್ಸ್ ಸೂಪರ್ಹಿಟ್ಸ್ <br />ಎಂ ಟಿವಿ <br/> ಎಂಟಿವಿ ಇಂಡೀಸ್<br /> ವಿಹೆಚ್ 1<br />ಕಾಮಿಡಿ ಸೆಂಟ್ರಲ್<br /> ಕಲರ್ಸ್ ಮರಾಠಿ<br />ಕಲರ್ಸ್ ಗುಜರಾತಿ<br />ಕಲರ್ಸ್ ಗುಜರಾತಿ ಸಿನಿಮಾ<br />ಕಲರ್ಸ್ ಬಾಂಗ್ಲಾ<br /> ಕಲರ್ಸ್ ಬಾಂಗ್ಲಾ ಸಿನಿಮಾ<br />ಕಲರ್ಸ್ ರಿಷ್ಟೆ<br /> ಕಲರ್ಸ್ ಒಡಿಯಾ<br />ನ್ಯೂಸ್ 18 ಉರ್ದು<br />ನ್ಯೂಸ್ 18 ಇಂಡಿಯಾ<br />ನ್ಯೂಸ್ 18 ಬಿಹಾರ-ಜಾರ್ಖಂಡ್<br />ನ್ಯೂಸ್ 18 ಬಾಂಗ್ಲಾ<br />ನಿಕ್ <br /> ನಿಕ್ ಜೂನಿಯರ್<br />ಟೀನ್ ನಿಕ್<br />ಸೋನಿಕ್-ನಿಕಲೋಡಿಯನ್<br />ಸಿಎನ್ಎನ್-ನ್ಯೂಸ್18<br />ಕಲರ್ಸ್ ಇನ್ಫಿನಿಟಿ <br />ಕಲರ್ಸ್ ತಮಿಳು <nowiki>}}}}</nowiki>}} == ಬಾಹ್ಯ ಕೊಂಡಿಗಳು == {{Facebook|ColorsSuper}} == ಉಲ್ಲೇಖಗಳು == {{Reflist}} [[ವರ್ಗ:ವಿಯಾಕಾಂ 18 ಒಡೆತನದ ಟಿವಿ ವಾಹಿನಿ]] [[ವರ್ಗ:ಕನ್ನಡ ಟಿವಿ ವಾಹಿನಿ]] [[ವರ್ಗ:ಭಾರತದಲ್ಲಿ ಕನ್ನಡ ಟಿವಿ ಚಾನೆಲ್]] [[ವರ್ಗ:ಕಿರುತೆರೆ ವಾಹಿನಿಗಳು]] el7p88exlu4aykhkb8t8y8jf9io3hzc ಚಿತ್ರ:Dooradarshana Chandhana .png 6 144851 1116639 2022-08-24T13:01:43Z Ishqyk 76644 {| class="wikitable" |+ ! colspan="2" |ಉಚಿತವಲ್ಲದ ಬಳಕೆಯ ತಾರ್ಕಿಕ ಶೀರ್ಷಿಕೆ-ಕಾರ್ಡ್ |- |ಲೇಖನ |[[ಚಂದನ (ಕಿರುತೆರೆ ವಾಹಿನಿ)]] |- |ಮಾಲೀಕ |[[ಬೆಂಗಳೂರು ದೂರದರ್ಶನ ಕೇಂದ್ರ|ದೂರದರ್ಶನ]] |- |ಮೂಲ |[https://mobile.twitter.com/ddchandanabng?lang=en ಟ್ವಿಟರ್] |- |ಬಳಸಲಾಗುತ್ತದೆ |[[ಚಂದನ (ಕಿರುತೆರೆ ವಾಹಿನಿ)]] |} ==ಪರವಾನಗಿ== {{non-free television screenshot|image has rationale=yes}} wikitext text/x-wiki == ಸಾರಾಂಶ == {| class="wikitable" |+ ! colspan="2" |ಉಚಿತವಲ್ಲದ ಬಳಕೆಯ ತಾರ್ಕಿಕ ಶೀರ್ಷಿಕೆ-ಕಾರ್ಡ್ |- |ಲೇಖನ |[[ಚಂದನ (ಕಿರುತೆರೆ ವಾಹಿನಿ)]] |- |ಮಾಲೀಕ |[[ಬೆಂಗಳೂರು ದೂರದರ್ಶನ ಕೇಂದ್ರ|ದೂರದರ್ಶನ]] |- |ಮೂಲ |[https://mobile.twitter.com/ddchandanabng?lang=en ಟ್ವಿಟರ್] |- |ಬಳಸಲಾಗುತ್ತದೆ |[[ಚಂದನ (ಕಿರುತೆರೆ ವಾಹಿನಿ)]] |} ==ಪರವಾನಗಿ== {{non-free television screenshot|image has rationale=yes}} p59gor2qj6bbvhq0mgjbh2hvjd0bdyd ಸದಸ್ಯರ ಚರ್ಚೆಪುಟ:Ganesh S Belagatti 3 144852 1116646 2022-08-24T13:51:23Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Ganesh S Belagatti}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೩:೫೧, ೨೪ ಆಗಸ್ಟ್ ೨೦೨೨ (UTC) om9k4gv6q5dzlxhzu5iu5ps5ume4csf ಸದಸ್ಯರ ಚರ್ಚೆಪುಟ:Rockstar pradeep 3 144853 1116647 2022-08-24T14:38:09Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Rockstar pradeep}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೪:೩೮, ೨೪ ಆಗಸ್ಟ್ ೨೦೨೨ (UTC) e0n2icclsaw94yf7ib4kj47fjc9ma0k ಸದಸ್ಯರ ಚರ್ಚೆಪುಟ:Kiran aramani 3 144854 1116648 2022-08-24T14:56:42Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Kiran aramani}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೪:೫೬, ೨೪ ಆಗಸ್ಟ್ ೨೦೨೨ (UTC) og3ujilyx2iukn7v5z42dvg44bhljho ಸದಸ್ಯ:Prajna gopal/ಪುರೂರವಸ್ 2 144855 1116656 2022-08-24T15:51:59Z Prajna gopal 75944 "[[:en:Special:Redirect/revision/1101324699|Pururavas]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು wikitext text/x-wiki   [[Category:Articles having same image on Wikidata and Wikipedia]] '''ಪುರೂರವಸ್''' ( [[ಸಂಸ್ಕೃತ]] : ''पुरूरवस्'', ''ಪುರೂರವಸ್'' ) ರಾಜ ಮತ್ತು ಐಲಾ ರಾಜವಂಶದ ಅಥವಾ ಚಂದ್ರವಂಶದ ಮೊದಲನೆಯವನು. [[ವೇದ|ವೇದಗಳ]] ಪ್ರಕಾರ, ಅವನದ್ದು [[ಸೂರ್ಯ (ದೇವ)|ಸೂರ್ಯ]] (ಸೂರ್ಯ) ಮತ್ತು [[ಉಷಾ(ದೇವತೆ)|ಉಷೆ]] (ಮುಂಜಾನೆ) ಯೊಂದಿಗೆ ಸಂಬಂಧಿಸಿದ ಪೌರಾಣಿಕ ಅಸ್ತಿತ್ವವಾಗಿದೆ ಮತ್ತು ಅವನು ಬ್ರಹ್ಮಾಂಡದ ಮಧ್ಯ ಪ್ರದೇಶದಲ್ಲಿ ವಾಸಿಸುತ್ತಾನೆ ಎಂದು ನಂಬಲಾಗಿದೆ. ಋಗ್ವೇದವು ( ಎಕ್ಸ್.೯೫.೧೮ ) ಅವನು ಇಳಾ ನ ಮಗ ಮತ್ತು ಧರ್ಮನಿಷ್ಠ ಆಡಳಿತಗಾರ ಎಂದು ಹೇಳುತ್ತದೆ. ಆದಾಗ್ಯೂ, ''ಮಹಾಭಾರತವು'' ಇಳಾ ಅವನ ತಾಯಿ ಮತ್ತು ತಂದೆ ಇಬ್ಬರೂ ಎಂದು ಹೇಳುತ್ತದೆ. ''ವಿಷ್ಣು ಪುರಾಣದ'' ಪ್ರಕಾರ, ಅವನ ತಂದೆ ಬುಧ, ಮತ್ತು ಅವನು ಪುರೂರವರ ಬುಡಕಟ್ಟಿನ ಪೂರ್ವಜರಾಗಿದ್ದನು. ಇವರ ವಂಶಸ್ಥರೇ ಮಹಾಭಾರತದ [[ಯಾದವ|ಯಾದವರು]], [[ಕೌರವರು]] ಮತ್ತು [[ಪಾಂಡವರು]]. == ದಂತಕಥೆಗಳು == === ಜನನ ಮತ್ತು ಆರಂಭಿಕ ಜೀವನ === ಪುರೂರವನು [[ತ್ರೇತಾಯುಗ|ತ್ರೇತಾಯುಗದಲ್ಲಿ]] ಬುಧ ಮತ್ತು ಇಳನ ಮಗನಾಗಿ ಜನಿಸಿದನು. [[ಬುಧ]] ಚಂದ್ರನ ಮಗ, [[ಚಂದ್ರ (ದೇವತೆ)|ಚಂದ್ರ]] ದೇವರು ಮತ್ತು ಆದ್ದರಿಂದ ಪುರೂರವ ಮೊದಲ ಚಂದ್ರವಂಶಿ ರಾಜ. ಅವರು ಪುರು ಪರ್ವತದಲ್ಲಿ ಜನಿಸಿದ ಕಾರಣ, ಅವರನ್ನು ಪುರೂರವಸ್ ಎಂದು ಕರೆಯಲಾಯಿತು. <ref>{{Cite web|url=https://www.wisdomlib.org/definition/pururavas|title=Pururavas, Purūravas: 9 definitions|last=www.wisdomlib.org|date=2015-07-13|website=www.wisdomlib.org|access-date=2020-09-02}}</ref> === ಆಳ್ವಿಕೆ === [[ಪುರಾಣಗಳು|ಪುರಾಣಗಳ]] ಪ್ರಕಾರ, ಪುರೂರವಸ್ [[ಪ್ರಯಾಗ]](ಪ್ರತಿಷ್ಠಾನದಿಂದ <ref>Wilson, H.H. (1840). ''The Vishnu Purana'', Book IV, Chapter I, footnote 7.</ref> ) ಆಳ್ವಿಕೆ ನಡೆಸಿದನು. ಅವನು [[ಬ್ರಹ್ಮ|ಬ್ರಹ್ಮದೇವನನ್ನು ಒಲಿಸಲು]] ತಪಸ್ಸು ಮಾಡಿದನು ಮತ್ತು ಪ್ರತಿಫಲವಾಗಿ ಅವನನ್ನು ಇಡೀ ಭೂಮಿಯ ಸಾರ್ವಭೌಮನನ್ನಾಗಿ ಮಾಡಲಾಯಿತು. ಪುರೂರವಸ್ ನೂರು ಅಶ್ವಮೇಧ ಯಜ್ಞಗಳನ್ನು ಆಚರಿಸಿದನು. ''ಅಸುರರು'' ಅವನ ಅನುಯಾಯಿಗಳಾಗಿದ್ದರೆ, ''ದೇವತೆಗಳು'' ಅವನ ಸ್ನೇಹಿತರಾಗಿದ್ದರು. [[ಮಹಾಭಾರತ|ಮಹಾಭಾರತದ]] ಪ್ರಕಾರ, ಪುರೂರವಸ್ [[ಗಂಧರ್ವ|ಗಂಧರ್ವರ]] ಪ್ರದೇಶದಿಂದ ಭೂಮಿಯ ಮೇಲೆ ಮೂರು ರೀತಿಯ ಬೆಂಕಿಯನ್ನು (ತ್ಯಾಗದ ಉದ್ದೇಶಕ್ಕಾಗಿ) ತಂದನು. ಅಲ್ಲಿ ಅವನು [[ಉರ್ವಶಿ|ಊರ್ವಶಿಯನ್ನು]] ಭೇಟಿಯಾಗಿ ಅವಳನ್ನು ಪ್ರೀತಿಸಿದನು. ಸಂಭವ ಪರ್ವದಲ್ಲಿ, ಪುರೂರವನು ತನ್ನ ಶಕ್ತಿಯಿಂದ ಅಮಲೇರಿ, ಬ್ರಾಹ್ಮಣರೊಂದಿಗೆ ಜಗಳವಾಡಿದನು ಎಂದು ಹೇಳಲಾಗುತ್ತದೆ. ಸನತ್ಕುಮಾರನು ಅವನಿಗೆ ಸಲಹೆ ನೀಡಲು [[ಬ್ರಹ್ಮ|ಬ್ರಹ್ಮನ]] ಪ್ರದೇಶದಿಂದ ಬಂದನು. ಆದರೆ ಪುರೂರವಸ್ ಅವನ ಸಲಹೆಗೆ ಕಿವಿಗೊಡಲಿಲ್ಲ. ಇದರಿಂದ ಕೋಪಗೊಂಡ ಋಷಿಗಳು ಪುರೂರವಸ್‍ನಿಗೆ ಶಾಪ ನೀಡಿದರು ಹೀಗಾಗಿ ಪುರೂರವಸ್ ನಾಶವಾದನು. === ಪುರೂರವ ಮತ್ತು ಊರ್ವಶಿ === [[ಚಿತ್ರ:Urvashi-Pururavas_by_RRV.jpg|link=//upload.wikimedia.org/wikipedia/commons/thumb/f/f1/Urvashi-Pururavas_by_RRV.jpg/250px-Urvashi-Pururavas_by_RRV.jpg|right|thumb|355x355px| [[ಉರ್ವಶಿ|ಊರ್ವಶಿ]] ಮತ್ತು ಪುರೂರವಸ್, [[ರಾಜಾ ರವಿ ವರ್ಮ|ರಾಜಾ ರವಿವರ್ಮ]] ಅವರ ಚಿತ್ರ]] ಒಮ್ಮೆ ಚಂದ್ರವಂಶದ ಸ್ಥಾಪಕ ಪುರೂರವಸ್ ಮತ್ತು [[ಉರ್ವಶಿ|ಊರ್ವಶಿ]] ಎಂಬ [[ಅಪ್ಸರೆಯರು|ಅಪ್ಸರೆ]] ಪರಸ್ಪರ ಪ್ರೀತಿಗೆ ಬಿದ್ದರು. ಪುರೂರವಸ್ ಅವಳನ್ನು ತನ್ನ ಹೆಂಡತಿಯಾಗಲು ಕೇಳಿಕೊಂಡಳು. ಆದರೆ ಅವಳು ಮೂರು ಅಥವಾ ಎರಡು ಷರತ್ತುಗಳ ಮೇಲೆ ಅವನನ್ನು ಮದುವೆಯಾಗಲು ಒಪ್ಪಿಕೊಂಡಳು. ಅವುಗಳೆಂದರೆ: ಪುರೂರವಸ್ ಊರ್ವಶಿಯ ಸಾಕು ಕುರಿಗಳನ್ನು ರಕ್ಷಿಸುತ್ತಾನೆ ಮತ್ತು ಅವರಿಬ್ಬರೂ ಒಬ್ಬರನ್ನೊಬ್ಬರು ಬೆತ್ತಲೆಯಾಗಿ ನೋಡುವುದಿಲ್ಲ (ಪ್ರೀತಿ ಮಾಡುವುದರ ಹೊರತಾಗಿ). ಪುರೂರವಸ್ ಷರತ್ತುಗಳನ್ನು ಒಪ್ಪಿದನು ಮತ್ತು ಅವರು ಸಂತೋಷದಿಂದ ಬದುಕಿದರು. [[ಇಂದ್ರ|ಇಂದ್ರನು]] ಊರ್ವಶಿಯನ್ನು ಹೆಚ್ಚಾಗಿ ನೆನೆಯಲು ಪ್ರಾರಂಭಿಸಿದನು ಮತ್ತು ಊರ್ವಶಿ ಹಾಕಿದ ಷರತ್ತುಗಳು ಮುರಿದುಹೋಗುವ ಸಂದರ್ಭಗಳನ್ನು ಸೃಷ್ಟಿಸಿದನು. ಮೊದಲು ದಂಪತಿಗಳು ಪ್ರೀತಿ ಮಾಡುತ್ತಿದ್ದಾಗ ಕುರಿಗಳನ್ನು ಅಪಹರಿಸಲು ಕೆಲವು ಗಂಧರ್ವರನ್ನು ಕಳುಹಿಸಿದನು. ಊರ್ವಶಿ ತನ್ನ ಸಾಕುಪ್ರಾಣಿಗಳ ಕೂಗನ್ನು ಕೇಳಿದಾಗ, ಪುರೂರವಸ್‍ನನ್ನು ಅವನ ಭರವಸೆಯನ್ನು ಉಳಿಸಿಕೊಳ್ಳದಿದ್ದಕ್ಕಾಗಿ ಗದರಿಸಿದಳು. ಅವಳ ಕಠೋರವಾದ ಮಾತುಗಳನ್ನು ಕೇಳಿದ ಪುರೂರವಸ್ ತಾನು ಬೆತ್ತಲೆಯಾಗಿರುವುದನ್ನು ಮರೆತು ಕುರಿಗಳ ಹಿಂದೆ ಓಡಿದನು. ಆಗ ಇಂದ್ರನು ದೀಪಗಳನ್ನು ಬೆಳಗಿಸಿದನು ಮತ್ತು ಊರ್ವಶಿಯು ತನ್ನ ಪತಿಯನ್ನು ಬೆತ್ತಲೆಯಾಗಿ ನೋಡಿದಳು. ಈ ಘಟನೆಗಳ ನಂತರ, ಊರ್ವಶಿ ಸ್ವರ್ಗಕ್ಕೆ ಹಿಂದಿರುಗಿದಳು ಮತ್ತು ಪುರೂರವಸ್‍ನ ಹೃದಯವನ್ನು ತೊರೆದಳು. ಊರ್ವಶಿಯು ಭೂಮಿಗೆ ಬಂದು ಪುರೂರವಸ್‍ನಿಗೆ ಅನೇಕ ಮಕ್ಕಳನ್ನು ಹೆರುತ್ತಿದ್ದಳು. ಆದರೆ ಅವರು ಸಂಪೂರ್ಣವಾಗಿ ಮತ್ತೆ ಒಂದಾಗಲಿಲ್ಲ. == ವಂಶಸ್ಥರು == ಪುರೂರವಸ್ ಆರು (ಅಥವಾ ವಿವಿಧ ಖಾತೆಗಳ ಪ್ರಕಾರ ಏಳು ಅಥವಾ ಎಂಟು) ಪುತ್ರರನ್ನು ಹೊಂದಿದ್ದನು. ಈ ಪುತ್ರರ ಹೆಸರುಗಳು: ಆಯು (ಅಥವಾ ಆಯುಸ್), ಅಮವಾಸು, <ref>Pargiter, F.E. (1972). ''Ancient Indian Historical Tradition'', Delhi: Motilal Banarsidass, pp. 85–6.</ref> ವಿಶ್ವಯು, ಶ್ರುತಾಯು, ಶತಾಯು (ಅಥವಾ ಸತಾಯು), ಮತ್ತು ದೃಢಯು. [[ನಹುಷ|ಆಯುವಿನ]] ಮಗನಾದ ನಹುಷನದು ''ಋಗ್ವೇದದಲ್ಲಿ'' ಪ್ರಸಿದ್ಧವಾದ ಹೆಸರು. == ಊರ್ವಶಿ ಮತ್ತು ಪುರವರ ನಿರೂಪಣೆ == ಊರ್ವಶಿ ಮತ್ತು ಪುರೂರವರ ನಿರೂಪಣೆಯ ಹಿಂದಿನ ಆವೃತ್ತಿಯು ''ಋಗ್ವೇದ'' (ಎಕ್ಸ್.೯೫.೧-೧೮) ಮತ್ತು ''[[ಶತಪಥ ಬ್ರಾಹ್ಮಣ]]'' (ಎಕ್ಸ್.೧.೫.೧) ನಲ್ಲಿ ಕಂಡುಬರುತ್ತದೆ. ನಂತರದ ಆವೃತ್ತಿಗಳು [[ಮಹಾಭಾರತ]], [[ಹರಿವಂಶ]], [[ವಿಷ್ಣು ಪುರಾಣ]], [[ಮತ್ಸ್ಯ ಪುರಾಣ]], ಮತ್ತು [[ಭಾಗವತ ಪುರಾಣ|ಭಾಗವತ ಪುರಾಣದಲ್ಲಿ]] ಕಂಡುಬರುತ್ತವೆ. === ವೈದಿಕ ಸಾಹಿತ್ಯದಲ್ಲಿ === ''ಋಗ್ವೇದ'' ಎಕ್ಸ್.೧೨೯ ಸಂಭಾಷಣಾ ತುಣುಕನ್ನು ಒಳಗೊಂಡಿದೆ, ಇದನ್ನು ಹೆಚ್ಚು ಮೆತುವಾದ ಕಾವ್ಯಾತ್ಮಕ ಶೈಲಿಯಲ್ಲಿ ಬರೆಯಲಾಗಿದೆ. ಉಷಸ್ (ಊರ್ವಶಿ ಎಂದೂ ಕರೆಯಲ್ಪಡುವ) ಒಬ್ಬ ''[[ಗಂಧರ್ವ|ಗಂಧರ್ವಿ]]'' ಅಥವಾ ''[[ಅಪ್ಸರೆಯರು|ಅಪ್ಸರಾ]]'' (ಸ್ವರ್ಗದ ಅಪ್ಸರೆ) ಎಂದು ಸ್ತೋತ್ರವು ಸೂಚಿಸುತ್ತದೆ. ಮಾನವ ರಾಜನಾದ ಪುರೂರವಸ್‍ನೊಂದಿಗೆ ಐಕ್ಯವಾದ ನಂತರ ಮತ್ತು ನಾಲ್ಕು ಶರತ್ಕಾಲ ಒಟ್ಟಿಗೆ ವಾಸಿಸಿದ ನಂತರ, ಒಕ್ಕೂಟದ ನಿಗದಿತ ಷರತ್ತುಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ನಂತರ ಇದ್ದಕ್ಕಿದ್ದಂತೆ ಅವನನ್ನು ತೊರೆದಳು. ನಂತರ ಪುರವಸ್ ತನ್ನ ಬಳಿಗೆ ಮರಳಲು ಅವಳಲ್ಲಿ ವ್ಯರ್ಥವಾದ ಮನವಿಯನ್ನು ಮಾಡಿದನು. ನಿರೂಪಣೆಯು ವೈದಿಕ ಸಂಸ್ಕೃತ ಪದಗಳಲ್ಲಿನ ಬಹು ಅರ್ಥಗಳುಳ್ಳ ಪದಗಳಿಂದ ಕೂಡಿ ಸಾಂಕೇತಿಕತೆಯ ಬಹು ಹಂತಗಳನ್ನು ಪ್ರದರ್ಶಿಸುತ್ತದೆ. ಇದು ಪ್ರೇಮ ಕಾವ್ಯವಾಗಿದ್ದರೂ, ತನ್ನ ಪ್ರೀತಿಯನ್ನು ತಿರಸ್ಕರಿಸುವ ಪ್ರೇಮಿ ಮತ್ತು ಅವನ ಹಾಗೂ ಪ್ರಿಯೆಯ ನಡುವಿನ ಆಸಕ್ತಿಯ ಸಂಘರ್ಷವನ್ನು ವ್ಯಕ್ತಪಡಿಸುತ್ತದೆ. ಇದು ಸೂರ್ಯ (ಪುರವಸ್) ಮತ್ತು ಡಾನ್ (ಉಷಸ್) ನಡುವಿನ ಅಮರ ಸಂಬಂಧವನ್ನು ವ್ಯಕ್ತಪಡಿಸುತ್ತದೆ. ಈ ಎರಡು ಹಂತದ ಅರ್ಥಗಳ ಜೊತೆಗೆ, ಇದು ಗಂಧರ್ವ ಅಥವಾ ಅಪ್ಸರೆ ಆಗಿ ಪುನರ್ಜನ್ಮವನ್ನು ತೆಗೆದುಕೊಳ್ಳುವ ಧಾರ್ಮಿಕ ಚಟುವಟಿಕೆಗೆ ಮಾಂತ್ರಿಕ ಸೂಚನೆಗಳನ್ನು ಸಹ ನೀಡುತ್ತದೆ. === ನಂತರದ ಸಾಹಿತ್ಯದಲ್ಲಿ === ರಾಜ ಪುರೂರವಸ್ ಮತ್ತು ಆಕಾಶದ ಅಪ್ಸರೆ [[ಉರ್ವಶಿ|ಊರ್ವಶಿಯ]] ''ಪ್ರೇಮಕಥೆಯನ್ನು'' ಪ್ರಸಿದ್ಧ ಕವಿ [[ಕಾಳಿದಾಸ]] ಬರೆದ ವಿಕ್ರಮೋರ್ವಶಿಯಂ ಎಂಬ ಸಂಸ್ಕೃತ ನಾಟಕದಲ್ಲಿ ಕಾಣಬಹುದು. ಪುರೂರವಸ್‍ನಿಗೆ ಮತ್ತೊಬ್ಬ ಹೆಂಡತಿಯ ಸೇರ್ಪಡೆಯೊಂದಿಗೆ, ಮೂಲ ಕಥೆಯಿಂದ ಈ ಕಥೆಯು ಭಿನ್ನತೆಗಳೊಂದಿಗೆ ಹೆಚ್ಚು ನಾಟಕೀಯವಾಗಿದೆ. <ref>{{Cite book|url=https://archive.org/details/vikramorvasyam00kalirich|title=The Vikramorvasîyam, a drama in 5 acts|last=Kalidasa|last2=Pandit|first2=Shankar Pandurang|date=1879|publisher=Bombay, Government Central Book Depôt|others=University of California Libraries}}</ref> ಗುಡಿಪಾಟಿ ವೆಂಕಟ ಚಲಂ ಅವರು ''ಪುರರವ'' ನಾಟಕವನ್ನು ರಚಿಸಿದ್ದಾರೆ, ಇದು [[ತೆಲುಗು]] ಪ್ರೇಕ್ಷಕರಲ್ಲಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿದೆ. ಯುಎಸ್ ಮತ್ತು ಯುಕೆ ನಲ್ಲಿ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ನಾಟಕದ ಅನಿಮೇಟೆಡ್ ಆವೃತ್ತಿಯಾದ ''ಪುರರಾವಾದಲ್ಲಿ'' ಈ ನಾಟಕವನ್ನು ಆಧುನೀಕರಿಸಲಾಗಿದೆ. == ಟಿಪ್ಪಣಿಗಳು == {{Reflist}} == ಉಲ್ಲೇಖಗಳು == * ಜಾನ್ ಡೌಸನ್ ಅವರಿಂದ ''ಹಿಂದೂ ಪುರಾಣ ಮತ್ತು ಧರ್ಮದ ನಿಘಂಟು'' * * * <bdi><cite class="citation book cs1" data-ve-ignore="true" id="CITEREFTeversonWarwickWilson2015">[[ವಿಶೇಷ:ಪುಸ್ತಕ ಮೂಲಗಳು/978-1-4744-0021-3|978-1-4744-0021-3]]</cite></bdi> == ಬಾಹ್ಯ ಕೊಂಡಿಗಳು == * {{Commons category-inline}} {{HinduMythology}} qoxnzrw6t9lj2uttsox9kbbt6r0nka3 1116657 1116656 2022-08-24T16:02:12Z Prajna gopal 75944 wikitext text/x-wiki {{Infobox deity | type= ಹಿಂದು | image = Pururavas.jpg | alt = ಪುರೂರವಸ್ | caption = ''ಪುರೂರವಸ್ ದುಃಖದಲ್ಲಿ'', ಒಂದು ದೃಶ್ಯ [[ಕಾಳಿದಾಸ]]'ನ ವಿಕ್ರಮೋರ್ವಶಿಯಮ್‍ನಿಂದ | parents = {{unbulleted list|[[Ila (Hinduism)|Ilā]] (mother)|[[Budha]] (father)}} | spouse = [[ಊರ್ವಶಿ]] , [[ಓಶಿನೇರಿ]] | children = [[Characters in the Mahabharata#Ayus|ಆಯುಸ್]], ಅಮಾಯಸು, ವಿಶ್ಯಸು ಅಥವಾ ವಿನಯಸು, ಶ್ರುತಾಯು ಅಥವಾ ಧೀಮತ್, ಶತಾಯು (ಅಥವಾ ಸತಾಯು), ಮತ್ತು ಧ್ರಿದಯು | texts = [[ಮಹಾಭಾರತ]], [[ಋಗ್ವೇದ]], [[ವಿಕ್ರಮೋರ್ವಶಿಯಮ್‍]], [[ಪುರಾಣ]]ಗಳು | affiliation = [[ಮಹಾಭಾರತದ ರಾಜ]] | gender = ಪುರುಷ | dynasty = [[ಚಂದ್ರವಂಶಿ]] }} [[Category:Articles having same image on Wikidata and Wikipedia]] '''ಪುರೂರವಸ್''' ( [[ಸಂಸ್ಕೃತ]] : ''पुरूरवस्'', ''ಪುರೂರವಸ್'' ) ರಾಜ ಮತ್ತು ಐಲಾ ರಾಜವಂಶದ ಅಥವಾ ಚಂದ್ರವಂಶದ ಮೊದಲನೆಯವನು. [[ವೇದ|ವೇದಗಳ]] ಪ್ರಕಾರ, ಅವನದ್ದು [[ಸೂರ್ಯ (ದೇವ)|ಸೂರ್ಯ]] (ಸೂರ್ಯ) ಮತ್ತು [[ಉಷಾ(ದೇವತೆ)|ಉಷೆ]] (ಮುಂಜಾನೆ) ಯೊಂದಿಗೆ ಸಂಬಂಧಿಸಿದ ಪೌರಾಣಿಕ ಅಸ್ತಿತ್ವವಾಗಿದೆ ಮತ್ತು ಅವನು ಬ್ರಹ್ಮಾಂಡದ ಮಧ್ಯ ಪ್ರದೇಶದಲ್ಲಿ ವಾಸಿಸುತ್ತಾನೆ ಎಂದು ನಂಬಲಾಗಿದೆ. ಋಗ್ವೇದವು ( ಎಕ್ಸ್.೯೫.೧೮ ) ಅವನು ಇಳಾ ನ ಮಗ ಮತ್ತು ಧರ್ಮನಿಷ್ಠ ಆಡಳಿತಗಾರ ಎಂದು ಹೇಳುತ್ತದೆ. ಆದಾಗ್ಯೂ, ''ಮಹಾಭಾರತವು'' ಇಳಾ ಅವನ ತಾಯಿ ಮತ್ತು ತಂದೆ ಇಬ್ಬರೂ ಎಂದು ಹೇಳುತ್ತದೆ. ''ವಿಷ್ಣು ಪುರಾಣದ'' ಪ್ರಕಾರ, ಅವನ ತಂದೆ ಬುಧ, ಮತ್ತು ಅವನು ಪುರೂರವರ ಬುಡಕಟ್ಟಿನ ಪೂರ್ವಜರಾಗಿದ್ದನು. ಇವರ ವಂಶಸ್ಥರೇ ಮಹಾಭಾರತದ [[ಯಾದವ|ಯಾದವರು]], [[ಕೌರವರು]] ಮತ್ತು [[ಪಾಂಡವರು]]. == ದಂತಕಥೆಗಳು == === ಜನನ ಮತ್ತು ಆರಂಭಿಕ ಜೀವನ === ಪುರೂರವನು [[ತ್ರೇತಾಯುಗ|ತ್ರೇತಾಯುಗದಲ್ಲಿ]] ಬುಧ ಮತ್ತು ಇಳನ ಮಗನಾಗಿ ಜನಿಸಿದನು. [[ಬುಧ]] ಚಂದ್ರನ ಮಗ, [[ಚಂದ್ರ (ದೇವತೆ)|ಚಂದ್ರ]] ದೇವರು ಮತ್ತು ಆದ್ದರಿಂದ ಪುರೂರವ ಮೊದಲ ಚಂದ್ರವಂಶಿ ರಾಜ. ಅವರು ಪುರು ಪರ್ವತದಲ್ಲಿ ಜನಿಸಿದ ಕಾರಣ, ಅವರನ್ನು ಪುರೂರವಸ್ ಎಂದು ಕರೆಯಲಾಯಿತು. <ref>{{Cite web|url=https://www.wisdomlib.org/definition/pururavas|title=Pururavas, Purūravas: 9 definitions|last=www.wisdomlib.org|date=2015-07-13|website=www.wisdomlib.org|access-date=2020-09-02}}</ref> === ಆಳ್ವಿಕೆ === [[ಪುರಾಣಗಳು|ಪುರಾಣಗಳ]] ಪ್ರಕಾರ, ಪುರೂರವಸ್ [[ಪ್ರಯಾಗ]](ಪ್ರತಿಷ್ಠಾನದಿಂದ <ref>Wilson, H.H. (1840). ''The Vishnu Purana'', Book IV, Chapter I, footnote 7.</ref> ) ಆಳ್ವಿಕೆ ನಡೆಸಿದನು. ಅವನು [[ಬ್ರಹ್ಮ|ಬ್ರಹ್ಮದೇವನನ್ನು ಒಲಿಸಲು]] ತಪಸ್ಸು ಮಾಡಿದನು ಮತ್ತು ಪ್ರತಿಫಲವಾಗಿ ಅವನನ್ನು ಇಡೀ ಭೂಮಿಯ ಸಾರ್ವಭೌಮನನ್ನಾಗಿ ಮಾಡಲಾಯಿತು. ಪುರೂರವಸ್ ನೂರು ಅಶ್ವಮೇಧ ಯಜ್ಞಗಳನ್ನು ಆಚರಿಸಿದನು. ''ಅಸುರರು'' ಅವನ ಅನುಯಾಯಿಗಳಾಗಿದ್ದರೆ, ''ದೇವತೆಗಳು'' ಅವನ ಸ್ನೇಹಿತರಾಗಿದ್ದರು. [[ಮಹಾಭಾರತ|ಮಹಾಭಾರತದ]] ಪ್ರಕಾರ, ಪುರೂರವಸ್ [[ಗಂಧರ್ವ|ಗಂಧರ್ವರ]] ಪ್ರದೇಶದಿಂದ ಭೂಮಿಯ ಮೇಲೆ ಮೂರು ರೀತಿಯ ಬೆಂಕಿಯನ್ನು (ತ್ಯಾಗದ ಉದ್ದೇಶಕ್ಕಾಗಿ) ತಂದನು. ಅಲ್ಲಿ ಅವನು [[ಉರ್ವಶಿ|ಊರ್ವಶಿಯನ್ನು]] ಭೇಟಿಯಾಗಿ ಅವಳನ್ನು ಪ್ರೀತಿಸಿದನು. ಸಂಭವ ಪರ್ವದಲ್ಲಿ, ಪುರೂರವನು ತನ್ನ ಶಕ್ತಿಯಿಂದ ಅಮಲೇರಿ, ಬ್ರಾಹ್ಮಣರೊಂದಿಗೆ ಜಗಳವಾಡಿದನು ಎಂದು ಹೇಳಲಾಗುತ್ತದೆ. ಸನತ್ಕುಮಾರನು ಅವನಿಗೆ ಸಲಹೆ ನೀಡಲು [[ಬ್ರಹ್ಮ|ಬ್ರಹ್ಮನ]] ಪ್ರದೇಶದಿಂದ ಬಂದನು. ಆದರೆ ಪುರೂರವಸ್ ಅವನ ಸಲಹೆಗೆ ಕಿವಿಗೊಡಲಿಲ್ಲ. ಇದರಿಂದ ಕೋಪಗೊಂಡ ಋಷಿಗಳು ಪುರೂರವಸ್‍ನಿಗೆ ಶಾಪ ನೀಡಿದರು ಹೀಗಾಗಿ ಪುರೂರವಸ್ ನಾಶವಾದನು. === ಪುರೂರವ ಮತ್ತು ಊರ್ವಶಿ === [[ಚಿತ್ರ:Urvashi-Pururavas_by_RRV.jpg|link=//upload.wikimedia.org/wikipedia/commons/thumb/f/f1/Urvashi-Pururavas_by_RRV.jpg/250px-Urvashi-Pururavas_by_RRV.jpg|right|thumb|355x355px| [[ಉರ್ವಶಿ|ಊರ್ವಶಿ]] ಮತ್ತು ಪುರೂರವಸ್, [[ರಾಜಾ ರವಿ ವರ್ಮ|ರಾಜಾ ರವಿವರ್ಮ]] ಅವರ ಚಿತ್ರ]] ಒಮ್ಮೆ ಚಂದ್ರವಂಶದ ಸ್ಥಾಪಕ ಪುರೂರವಸ್ ಮತ್ತು [[ಉರ್ವಶಿ|ಊರ್ವಶಿ]] ಎಂಬ [[ಅಪ್ಸರೆಯರು|ಅಪ್ಸರೆ]] ಪರಸ್ಪರ ಪ್ರೀತಿಗೆ ಬಿದ್ದರು. ಪುರೂರವಸ್ ಅವಳನ್ನು ತನ್ನ ಹೆಂಡತಿಯಾಗಲು ಕೇಳಿಕೊಂಡಳು. ಆದರೆ ಅವಳು ಮೂರು ಅಥವಾ ಎರಡು ಷರತ್ತುಗಳ ಮೇಲೆ ಅವನನ್ನು ಮದುವೆಯಾಗಲು ಒಪ್ಪಿಕೊಂಡಳು. ಅವುಗಳೆಂದರೆ: ಪುರೂರವಸ್ ಊರ್ವಶಿಯ ಸಾಕು ಕುರಿಗಳನ್ನು ರಕ್ಷಿಸುತ್ತಾನೆ ಮತ್ತು ಅವರಿಬ್ಬರೂ ಒಬ್ಬರನ್ನೊಬ್ಬರು ಬೆತ್ತಲೆಯಾಗಿ ನೋಡುವುದಿಲ್ಲ (ಪ್ರೀತಿ ಮಾಡುವುದರ ಹೊರತಾಗಿ). ಪುರೂರವಸ್ ಷರತ್ತುಗಳನ್ನು ಒಪ್ಪಿದನು ಮತ್ತು ಅವರು ಸಂತೋಷದಿಂದ ಬದುಕಿದರು. [[ಇಂದ್ರ|ಇಂದ್ರನು]] ಊರ್ವಶಿಯನ್ನು ಹೆಚ್ಚಾಗಿ ನೆನೆಯಲು ಪ್ರಾರಂಭಿಸಿದನು ಮತ್ತು ಊರ್ವಶಿ ಹಾಕಿದ ಷರತ್ತುಗಳು ಮುರಿದುಹೋಗುವ ಸಂದರ್ಭಗಳನ್ನು ಸೃಷ್ಟಿಸಿದನು. ಮೊದಲು ದಂಪತಿಗಳು ಪ್ರೀತಿ ಮಾಡುತ್ತಿದ್ದಾಗ ಕುರಿಗಳನ್ನು ಅಪಹರಿಸಲು ಕೆಲವು ಗಂಧರ್ವರನ್ನು ಕಳುಹಿಸಿದನು. ಊರ್ವಶಿ ತನ್ನ ಸಾಕುಪ್ರಾಣಿಗಳ ಕೂಗನ್ನು ಕೇಳಿದಾಗ, ಪುರೂರವಸ್‍ನನ್ನು ಅವನ ಭರವಸೆಯನ್ನು ಉಳಿಸಿಕೊಳ್ಳದಿದ್ದಕ್ಕಾಗಿ ಗದರಿಸಿದಳು. ಅವಳ ಕಠೋರವಾದ ಮಾತುಗಳನ್ನು ಕೇಳಿದ ಪುರೂರವಸ್ ತಾನು ಬೆತ್ತಲೆಯಾಗಿರುವುದನ್ನು ಮರೆತು ಕುರಿಗಳ ಹಿಂದೆ ಓಡಿದನು. ಆಗ ಇಂದ್ರನು ದೀಪಗಳನ್ನು ಬೆಳಗಿಸಿದನು ಮತ್ತು ಊರ್ವಶಿಯು ತನ್ನ ಪತಿಯನ್ನು ಬೆತ್ತಲೆಯಾಗಿ ನೋಡಿದಳು. ಈ ಘಟನೆಗಳ ನಂತರ, ಊರ್ವಶಿ ಸ್ವರ್ಗಕ್ಕೆ ಹಿಂದಿರುಗಿದಳು ಮತ್ತು ಪುರೂರವಸ್‍ನ ಹೃದಯವನ್ನು ತೊರೆದಳು. ಊರ್ವಶಿಯು ಭೂಮಿಗೆ ಬಂದು ಪುರೂರವಸ್‍ನಿಗೆ ಅನೇಕ ಮಕ್ಕಳನ್ನು ಹೆರುತ್ತಿದ್ದಳು. ಆದರೆ ಅವರು ಸಂಪೂರ್ಣವಾಗಿ ಮತ್ತೆ ಒಂದಾಗಲಿಲ್ಲ. == ವಂಶಸ್ಥರು == ಪುರೂರವಸ್ ಆರು (ಅಥವಾ ವಿವಿಧ ಖಾತೆಗಳ ಪ್ರಕಾರ ಏಳು ಅಥವಾ ಎಂಟು) ಪುತ್ರರನ್ನು ಹೊಂದಿದ್ದನು. ಈ ಪುತ್ರರ ಹೆಸರುಗಳು: ಆಯು (ಅಥವಾ ಆಯುಸ್), ಅಮವಾಸು, <ref>Pargiter, F.E. (1972). ''Ancient Indian Historical Tradition'', Delhi: Motilal Banarsidass, pp. 85–6.</ref> ವಿಶ್ವಯು, ಶ್ರುತಾಯು, ಶತಾಯು (ಅಥವಾ ಸತಾಯು), ಮತ್ತು ದೃಢಯು. [[ನಹುಷ|ಆಯುವಿನ]] ಮಗನಾದ ನಹುಷನದು ''ಋಗ್ವೇದದಲ್ಲಿ'' ಪ್ರಸಿದ್ಧವಾದ ಹೆಸರು. == ಊರ್ವಶಿ ಮತ್ತು ಪುರವರ ನಿರೂಪಣೆ == ಊರ್ವಶಿ ಮತ್ತು ಪುರೂರವರ ನಿರೂಪಣೆಯ ಹಿಂದಿನ ಆವೃತ್ತಿಯು ''ಋಗ್ವೇದ'' (ಎಕ್ಸ್.೯೫.೧-೧೮) ಮತ್ತು ''[[ಶತಪಥ ಬ್ರಾಹ್ಮಣ]]'' (ಎಕ್ಸ್.೧.೫.೧) ನಲ್ಲಿ ಕಂಡುಬರುತ್ತದೆ. ನಂತರದ ಆವೃತ್ತಿಗಳು [[ಮಹಾಭಾರತ]], [[ಹರಿವಂಶ]], [[ವಿಷ್ಣು ಪುರಾಣ]], [[ಮತ್ಸ್ಯ ಪುರಾಣ]], ಮತ್ತು [[ಭಾಗವತ ಪುರಾಣ|ಭಾಗವತ ಪುರಾಣದಲ್ಲಿ]] ಕಂಡುಬರುತ್ತವೆ. === ವೈದಿಕ ಸಾಹಿತ್ಯದಲ್ಲಿ === ''ಋಗ್ವೇದ'' ಎಕ್ಸ್.೧೨೯ ಸಂಭಾಷಣಾ ತುಣುಕನ್ನು ಒಳಗೊಂಡಿದೆ, ಇದನ್ನು ಹೆಚ್ಚು ಮೆತುವಾದ ಕಾವ್ಯಾತ್ಮಕ ಶೈಲಿಯಲ್ಲಿ ಬರೆಯಲಾಗಿದೆ. ಉಷಸ್ (ಊರ್ವಶಿ ಎಂದೂ ಕರೆಯಲ್ಪಡುವ) ಒಬ್ಬ ''[[ಗಂಧರ್ವ|ಗಂಧರ್ವಿ]]'' ಅಥವಾ ''[[ಅಪ್ಸರೆಯರು|ಅಪ್ಸರಾ]]'' (ಸ್ವರ್ಗದ ಅಪ್ಸರೆ) ಎಂದು ಸ್ತೋತ್ರವು ಸೂಚಿಸುತ್ತದೆ. ಮಾನವ ರಾಜನಾದ ಪುರೂರವಸ್‍ನೊಂದಿಗೆ ಐಕ್ಯವಾದ ನಂತರ ಮತ್ತು ನಾಲ್ಕು ಶರತ್ಕಾಲ ಒಟ್ಟಿಗೆ ವಾಸಿಸಿದ ನಂತರ, ಒಕ್ಕೂಟದ ನಿಗದಿತ ಷರತ್ತುಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ನಂತರ ಇದ್ದಕ್ಕಿದ್ದಂತೆ ಅವನನ್ನು ತೊರೆದಳು. ನಂತರ ಪುರವಸ್ ತನ್ನ ಬಳಿಗೆ ಮರಳಲು ಅವಳಲ್ಲಿ ವ್ಯರ್ಥವಾದ ಮನವಿಯನ್ನು ಮಾಡಿದನು. ನಿರೂಪಣೆಯು ವೈದಿಕ ಸಂಸ್ಕೃತ ಪದಗಳಲ್ಲಿನ ಬಹು ಅರ್ಥಗಳುಳ್ಳ ಪದಗಳಿಂದ ಕೂಡಿ ಸಾಂಕೇತಿಕತೆಯ ಬಹು ಹಂತಗಳನ್ನು ಪ್ರದರ್ಶಿಸುತ್ತದೆ. ಇದು ಪ್ರೇಮ ಕಾವ್ಯವಾಗಿದ್ದರೂ, ತನ್ನ ಪ್ರೀತಿಯನ್ನು ತಿರಸ್ಕರಿಸುವ ಪ್ರೇಮಿ ಮತ್ತು ಅವನ ಹಾಗೂ ಪ್ರಿಯೆಯ ನಡುವಿನ ಆಸಕ್ತಿಯ ಸಂಘರ್ಷವನ್ನು ವ್ಯಕ್ತಪಡಿಸುತ್ತದೆ. ಇದು ಸೂರ್ಯ (ಪುರವಸ್) ಮತ್ತು ಡಾನ್ (ಉಷಸ್) ನಡುವಿನ ಅಮರ ಸಂಬಂಧವನ್ನು ವ್ಯಕ್ತಪಡಿಸುತ್ತದೆ. ಈ ಎರಡು ಹಂತದ ಅರ್ಥಗಳ ಜೊತೆಗೆ, ಇದು ಗಂಧರ್ವ ಅಥವಾ ಅಪ್ಸರೆ ಆಗಿ ಪುನರ್ಜನ್ಮವನ್ನು ತೆಗೆದುಕೊಳ್ಳುವ ಧಾರ್ಮಿಕ ಚಟುವಟಿಕೆಗೆ ಮಾಂತ್ರಿಕ ಸೂಚನೆಗಳನ್ನು ಸಹ ನೀಡುತ್ತದೆ. === ನಂತರದ ಸಾಹಿತ್ಯದಲ್ಲಿ === ರಾಜ ಪುರೂರವಸ್ ಮತ್ತು ಆಕಾಶದ ಅಪ್ಸರೆ [[ಉರ್ವಶಿ|ಊರ್ವಶಿಯ]] ''ಪ್ರೇಮಕಥೆಯನ್ನು'' ಪ್ರಸಿದ್ಧ ಕವಿ [[ಕಾಳಿದಾಸ]] ಬರೆದ ವಿಕ್ರಮೋರ್ವಶಿಯಂ ಎಂಬ ಸಂಸ್ಕೃತ ನಾಟಕದಲ್ಲಿ ಕಾಣಬಹುದು. ಪುರೂರವಸ್‍ನಿಗೆ ಮತ್ತೊಬ್ಬ ಹೆಂಡತಿಯ ಸೇರ್ಪಡೆಯೊಂದಿಗೆ, ಮೂಲ ಕಥೆಯಿಂದ ಈ ಕಥೆಯು ಭಿನ್ನತೆಗಳೊಂದಿಗೆ ಹೆಚ್ಚು ನಾಟಕೀಯವಾಗಿದೆ. <ref>{{Cite book|url=https://archive.org/details/vikramorvasyam00kalirich|title=The Vikramorvasîyam, a drama in 5 acts|last=Kalidasa|last2=Pandit|first2=Shankar Pandurang|date=1879|publisher=Bombay, Government Central Book Depôt|others=University of California Libraries}}</ref> ಗುಡಿಪಾಟಿ ವೆಂಕಟ ಚಲಂ ಅವರು ''ಪುರರವ'' ನಾಟಕವನ್ನು ರಚಿಸಿದ್ದಾರೆ, ಇದು [[ತೆಲುಗು]] ಪ್ರೇಕ್ಷಕರಲ್ಲಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿದೆ. ಯುಎಸ್ ಮತ್ತು ಯುಕೆ ನಲ್ಲಿ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ನಾಟಕದ ಅನಿಮೇಟೆಡ್ ಆವೃತ್ತಿಯಾದ ''ಪುರರಾವಾದಲ್ಲಿ'' ಈ ನಾಟಕವನ್ನು ಆಧುನೀಕರಿಸಲಾಗಿದೆ. == ಟಿಪ್ಪಣಿಗಳು == {{Reflist}} == ಉಲ್ಲೇಖಗಳು == * ಜಾನ್ ಡೌಸನ್ ಅವರಿಂದ ''ಹಿಂದೂ ಪುರಾಣ ಮತ್ತು ಧರ್ಮದ ನಿಘಂಟು'' * * * <bdi><cite class="citation book cs1" data-ve-ignore="true" id="CITEREFTeversonWarwickWilson2015">[[ವಿಶೇಷ:ಪುಸ್ತಕ ಮೂಲಗಳು/978-1-4744-0021-3|978-1-4744-0021-3]]</cite></bdi> == ಬಾಹ್ಯ ಕೊಂಡಿಗಳು == * {{Commons category-inline}} {{HinduMythology}} fo386y0tj4htnvtdxtels5hyaarwlo9 1116658 1116657 2022-08-24T16:06:01Z Prajna gopal 75944 wikitext text/x-wiki {{Infobox deity | type= ಹಿಂದು | image = Pururavas.jpg | alt = ಪುರೂರವಸ್ | caption = ''ಪುರೂರವಸ್ ದುಃಖದಲ್ಲಿ'', ಒಂದು ದೃಶ್ಯ [[ಕಾಳಿದಾಸ]]'ನ ವಿಕ್ರಮೋರ್ವಶಿಯಂನಿಂದ | parents = {{unbulleted list|ಇಳಾ (ತಾಯಿ)|[[ಬುಧ]] (ತಂದೆ)}} | spouse = [[ಊರ್ವಶಿ]] , [[ಓಶಿನೇರಿ]] | children = ಆಯುಸ್, ಅಮಾಯಸು, ವಿಶ್ಯಸು ಅಥವಾ ವಿನಯಸು, ಶ್ರುತಾಯು ಅಥವಾ ಧೀಮತ್, ಶತಾಯು (ಅಥವಾ ಸತಾಯು), ಮತ್ತು ಧ್ರಿದಯು | texts = [[ಮಹಾಭಾರತ]], [[ಋಗ್ವೇದ]], ವಿಕ್ರಮೋರ್ವಶಿಯಂ, [[ಪುರಾಣ]]ಗಳು | affiliation = [[ಮಹಾಭಾರತ|ಮಹಾಭಾರತದ]] ರಾಜ | gender = ಪುರುಷ | dynasty = [[ಚಂದ್ರವಂಶಿ]] }} [[Category:Articles having same image on Wikidata and Wikipedia]] '''ಪುರೂರವಸ್''' ( [[ಸಂಸ್ಕೃತ]] : ''पुरूरवस्'', ''ಪುರೂರವಸ್'' ) ರಾಜ ಮತ್ತು ಐಲಾ ರಾಜವಂಶದ ಅಥವಾ ಚಂದ್ರವಂಶದ ಮೊದಲನೆಯವನು. [[ವೇದ|ವೇದಗಳ]] ಪ್ರಕಾರ, ಅವನದ್ದು [[ಸೂರ್ಯ (ದೇವ)|ಸೂರ್ಯ]] (ಸೂರ್ಯ) ಮತ್ತು [[ಉಷಾ(ದೇವತೆ)|ಉಷೆ]] (ಮುಂಜಾನೆ) ಯೊಂದಿಗೆ ಸಂಬಂಧಿಸಿದ ಪೌರಾಣಿಕ ಅಸ್ತಿತ್ವವಾಗಿದೆ ಮತ್ತು ಅವನು ಬ್ರಹ್ಮಾಂಡದ ಮಧ್ಯ ಪ್ರದೇಶದಲ್ಲಿ ವಾಸಿಸುತ್ತಾನೆ ಎಂದು ನಂಬಲಾಗಿದೆ. ಋಗ್ವೇದವು ( ಎಕ್ಸ್.೯೫.೧೮ ) ಅವನು ಇಳಾ ನ ಮಗ ಮತ್ತು ಧರ್ಮನಿಷ್ಠ ಆಡಳಿತಗಾರ ಎಂದು ಹೇಳುತ್ತದೆ. ಆದಾಗ್ಯೂ, ''ಮಹಾಭಾರತವು'' ಇಳಾ ಅವನ ತಾಯಿ ಮತ್ತು ತಂದೆ ಇಬ್ಬರೂ ಎಂದು ಹೇಳುತ್ತದೆ. ''ವಿಷ್ಣು ಪುರಾಣದ'' ಪ್ರಕಾರ, ಅವನ ತಂದೆ ಬುಧ, ಮತ್ತು ಅವನು ಪುರೂರವರ ಬುಡಕಟ್ಟಿನ ಪೂರ್ವಜರಾಗಿದ್ದನು. ಇವರ ವಂಶಸ್ಥರೇ ಮಹಾಭಾರತದ [[ಯಾದವ|ಯಾದವರು]], [[ಕೌರವರು]] ಮತ್ತು [[ಪಾಂಡವರು]]. == ದಂತಕಥೆಗಳು == === ಜನನ ಮತ್ತು ಆರಂಭಿಕ ಜೀವನ === ಪುರೂರವನು [[ತ್ರೇತಾಯುಗ|ತ್ರೇತಾಯುಗದಲ್ಲಿ]] ಬುಧ ಮತ್ತು ಇಳನ ಮಗನಾಗಿ ಜನಿಸಿದನು. [[ಬುಧ]] ಚಂದ್ರನ ಮಗ, [[ಚಂದ್ರ (ದೇವತೆ)|ಚಂದ್ರ]] ದೇವರು ಮತ್ತು ಆದ್ದರಿಂದ ಪುರೂರವ ಮೊದಲ ಚಂದ್ರವಂಶಿ ರಾಜ. ಅವರು ಪುರು ಪರ್ವತದಲ್ಲಿ ಜನಿಸಿದ ಕಾರಣ, ಅವರನ್ನು ಪುರೂರವಸ್ ಎಂದು ಕರೆಯಲಾಯಿತು. <ref>{{Cite web|url=https://www.wisdomlib.org/definition/pururavas|title=Pururavas, Purūravas: 9 definitions|last=www.wisdomlib.org|date=2015-07-13|website=www.wisdomlib.org|access-date=2020-09-02}}</ref> === ಆಳ್ವಿಕೆ === [[ಪುರಾಣಗಳು|ಪುರಾಣಗಳ]] ಪ್ರಕಾರ, ಪುರೂರವಸ್ [[ಪ್ರಯಾಗ]](ಪ್ರತಿಷ್ಠಾನದಿಂದ <ref>Wilson, H.H. (1840). ''The Vishnu Purana'', Book IV, Chapter I, footnote 7.</ref> ) ಆಳ್ವಿಕೆ ನಡೆಸಿದನು. ಅವನು [[ಬ್ರಹ್ಮ|ಬ್ರಹ್ಮದೇವನನ್ನು ಒಲಿಸಲು]] ತಪಸ್ಸು ಮಾಡಿದನು ಮತ್ತು ಪ್ರತಿಫಲವಾಗಿ ಅವನನ್ನು ಇಡೀ ಭೂಮಿಯ ಸಾರ್ವಭೌಮನನ್ನಾಗಿ ಮಾಡಲಾಯಿತು. ಪುರೂರವಸ್ ನೂರು ಅಶ್ವಮೇಧ ಯಜ್ಞಗಳನ್ನು ಆಚರಿಸಿದನು. ''ಅಸುರರು'' ಅವನ ಅನುಯಾಯಿಗಳಾಗಿದ್ದರೆ, ''ದೇವತೆಗಳು'' ಅವನ ಸ್ನೇಹಿತರಾಗಿದ್ದರು. [[ಮಹಾಭಾರತ|ಮಹಾಭಾರತದ]] ಪ್ರಕಾರ, ಪುರೂರವಸ್ [[ಗಂಧರ್ವ|ಗಂಧರ್ವರ]] ಪ್ರದೇಶದಿಂದ ಭೂಮಿಯ ಮೇಲೆ ಮೂರು ರೀತಿಯ ಬೆಂಕಿಯನ್ನು (ತ್ಯಾಗದ ಉದ್ದೇಶಕ್ಕಾಗಿ) ತಂದನು. ಅಲ್ಲಿ ಅವನು [[ಉರ್ವಶಿ|ಊರ್ವಶಿಯನ್ನು]] ಭೇಟಿಯಾಗಿ ಅವಳನ್ನು ಪ್ರೀತಿಸಿದನು. ಸಂಭವ ಪರ್ವದಲ್ಲಿ, ಪುರೂರವನು ತನ್ನ ಶಕ್ತಿಯಿಂದ ಅಮಲೇರಿ, ಬ್ರಾಹ್ಮಣರೊಂದಿಗೆ ಜಗಳವಾಡಿದನು ಎಂದು ಹೇಳಲಾಗುತ್ತದೆ. ಸನತ್ಕುಮಾರನು ಅವನಿಗೆ ಸಲಹೆ ನೀಡಲು [[ಬ್ರಹ್ಮ|ಬ್ರಹ್ಮನ]] ಪ್ರದೇಶದಿಂದ ಬಂದನು. ಆದರೆ ಪುರೂರವಸ್ ಅವನ ಸಲಹೆಗೆ ಕಿವಿಗೊಡಲಿಲ್ಲ. ಇದರಿಂದ ಕೋಪಗೊಂಡ ಋಷಿಗಳು ಪುರೂರವಸ್‍ನಿಗೆ ಶಾಪ ನೀಡಿದರು ಹೀಗಾಗಿ ಪುರೂರವಸ್ ನಾಶವಾದನು. === ಪುರೂರವ ಮತ್ತು ಊರ್ವಶಿ === [[ಚಿತ್ರ:Urvashi-Pururavas_by_RRV.jpg|link=//upload.wikimedia.org/wikipedia/commons/thumb/f/f1/Urvashi-Pururavas_by_RRV.jpg/250px-Urvashi-Pururavas_by_RRV.jpg|right|thumb|355x355px| [[ಉರ್ವಶಿ|ಊರ್ವಶಿ]] ಮತ್ತು ಪುರೂರವಸ್, [[ರಾಜಾ ರವಿ ವರ್ಮ|ರಾಜಾ ರವಿವರ್ಮ]] ಅವರ ಚಿತ್ರ]] ಒಮ್ಮೆ ಚಂದ್ರವಂಶದ ಸ್ಥಾಪಕ ಪುರೂರವಸ್ ಮತ್ತು [[ಉರ್ವಶಿ|ಊರ್ವಶಿ]] ಎಂಬ [[ಅಪ್ಸರೆಯರು|ಅಪ್ಸರೆ]] ಪರಸ್ಪರ ಪ್ರೀತಿಗೆ ಬಿದ್ದರು. ಪುರೂರವಸ್ ಅವಳನ್ನು ತನ್ನ ಹೆಂಡತಿಯಾಗಲು ಕೇಳಿಕೊಂಡಳು. ಆದರೆ ಅವಳು ಮೂರು ಅಥವಾ ಎರಡು ಷರತ್ತುಗಳ ಮೇಲೆ ಅವನನ್ನು ಮದುವೆಯಾಗಲು ಒಪ್ಪಿಕೊಂಡಳು. ಅವುಗಳೆಂದರೆ: ಪುರೂರವಸ್ ಊರ್ವಶಿಯ ಸಾಕು ಕುರಿಗಳನ್ನು ರಕ್ಷಿಸುತ್ತಾನೆ ಮತ್ತು ಅವರಿಬ್ಬರೂ ಒಬ್ಬರನ್ನೊಬ್ಬರು ಬೆತ್ತಲೆಯಾಗಿ ನೋಡುವುದಿಲ್ಲ (ಪ್ರೀತಿ ಮಾಡುವುದರ ಹೊರತಾಗಿ). ಪುರೂರವಸ್ ಷರತ್ತುಗಳನ್ನು ಒಪ್ಪಿದನು ಮತ್ತು ಅವರು ಸಂತೋಷದಿಂದ ಬದುಕಿದರು. [[ಇಂದ್ರ|ಇಂದ್ರನು]] ಊರ್ವಶಿಯನ್ನು ಹೆಚ್ಚಾಗಿ ನೆನೆಯಲು ಪ್ರಾರಂಭಿಸಿದನು ಮತ್ತು ಊರ್ವಶಿ ಹಾಕಿದ ಷರತ್ತುಗಳು ಮುರಿದುಹೋಗುವ ಸಂದರ್ಭಗಳನ್ನು ಸೃಷ್ಟಿಸಿದನು. ಮೊದಲು ದಂಪತಿಗಳು ಪ್ರೀತಿ ಮಾಡುತ್ತಿದ್ದಾಗ ಕುರಿಗಳನ್ನು ಅಪಹರಿಸಲು ಕೆಲವು ಗಂಧರ್ವರನ್ನು ಕಳುಹಿಸಿದನು. ಊರ್ವಶಿ ತನ್ನ ಸಾಕುಪ್ರಾಣಿಗಳ ಕೂಗನ್ನು ಕೇಳಿದಾಗ, ಪುರೂರವಸ್‍ನನ್ನು ಅವನ ಭರವಸೆಯನ್ನು ಉಳಿಸಿಕೊಳ್ಳದಿದ್ದಕ್ಕಾಗಿ ಗದರಿಸಿದಳು. ಅವಳ ಕಠೋರವಾದ ಮಾತುಗಳನ್ನು ಕೇಳಿದ ಪುರೂರವಸ್ ತಾನು ಬೆತ್ತಲೆಯಾಗಿರುವುದನ್ನು ಮರೆತು ಕುರಿಗಳ ಹಿಂದೆ ಓಡಿದನು. ಆಗ ಇಂದ್ರನು ದೀಪಗಳನ್ನು ಬೆಳಗಿಸಿದನು ಮತ್ತು ಊರ್ವಶಿಯು ತನ್ನ ಪತಿಯನ್ನು ಬೆತ್ತಲೆಯಾಗಿ ನೋಡಿದಳು. ಈ ಘಟನೆಗಳ ನಂತರ, ಊರ್ವಶಿ ಸ್ವರ್ಗಕ್ಕೆ ಹಿಂದಿರುಗಿದಳು ಮತ್ತು ಪುರೂರವಸ್‍ನ ಹೃದಯವನ್ನು ತೊರೆದಳು. ಊರ್ವಶಿಯು ಭೂಮಿಗೆ ಬಂದು ಪುರೂರವಸ್‍ನಿಗೆ ಅನೇಕ ಮಕ್ಕಳನ್ನು ಹೆರುತ್ತಿದ್ದಳು. ಆದರೆ ಅವರು ಸಂಪೂರ್ಣವಾಗಿ ಮತ್ತೆ ಒಂದಾಗಲಿಲ್ಲ. == ವಂಶಸ್ಥರು == ಪುರೂರವಸ್ ಆರು (ಅಥವಾ ವಿವಿಧ ಖಾತೆಗಳ ಪ್ರಕಾರ ಏಳು ಅಥವಾ ಎಂಟು) ಪುತ್ರರನ್ನು ಹೊಂದಿದ್ದನು. ಈ ಪುತ್ರರ ಹೆಸರುಗಳು: ಆಯು (ಅಥವಾ ಆಯುಸ್), ಅಮವಾಸು, <ref>Pargiter, F.E. (1972). ''Ancient Indian Historical Tradition'', Delhi: Motilal Banarsidass, pp. 85–6.</ref> ವಿಶ್ವಯು, ಶ್ರುತಾಯು, ಶತಾಯು (ಅಥವಾ ಸತಾಯು), ಮತ್ತು ದೃಢಯು. [[ನಹುಷ|ಆಯುವಿನ]] ಮಗನಾದ ನಹುಷನದು ''ಋಗ್ವೇದದಲ್ಲಿ'' ಪ್ರಸಿದ್ಧವಾದ ಹೆಸರು. == ಊರ್ವಶಿ ಮತ್ತು ಪುರವರ ನಿರೂಪಣೆ == ಊರ್ವಶಿ ಮತ್ತು ಪುರೂರವರ ನಿರೂಪಣೆಯ ಹಿಂದಿನ ಆವೃತ್ತಿಯು ''ಋಗ್ವೇದ'' (ಎಕ್ಸ್.೯೫.೧-೧೮) ಮತ್ತು ''[[ಶತಪಥ ಬ್ರಾಹ್ಮಣ]]'' (ಎಕ್ಸ್.೧.೫.೧) ನಲ್ಲಿ ಕಂಡುಬರುತ್ತದೆ. ನಂತರದ ಆವೃತ್ತಿಗಳು [[ಮಹಾಭಾರತ]], [[ಹರಿವಂಶ]], [[ವಿಷ್ಣು ಪುರಾಣ]], [[ಮತ್ಸ್ಯ ಪುರಾಣ]], ಮತ್ತು [[ಭಾಗವತ ಪುರಾಣ|ಭಾಗವತ ಪುರಾಣದಲ್ಲಿ]] ಕಂಡುಬರುತ್ತವೆ. === ವೈದಿಕ ಸಾಹಿತ್ಯದಲ್ಲಿ === ''ಋಗ್ವೇದ'' ಎಕ್ಸ್.೧೨೯ ಸಂಭಾಷಣಾ ತುಣುಕನ್ನು ಒಳಗೊಂಡಿದೆ, ಇದನ್ನು ಹೆಚ್ಚು ಮೆತುವಾದ ಕಾವ್ಯಾತ್ಮಕ ಶೈಲಿಯಲ್ಲಿ ಬರೆಯಲಾಗಿದೆ. ಉಷಸ್ (ಊರ್ವಶಿ ಎಂದೂ ಕರೆಯಲ್ಪಡುವ) ಒಬ್ಬ ''[[ಗಂಧರ್ವ|ಗಂಧರ್ವಿ]]'' ಅಥವಾ ''[[ಅಪ್ಸರೆಯರು|ಅಪ್ಸರಾ]]'' (ಸ್ವರ್ಗದ ಅಪ್ಸರೆ) ಎಂದು ಸ್ತೋತ್ರವು ಸೂಚಿಸುತ್ತದೆ. ಮಾನವ ರಾಜನಾದ ಪುರೂರವಸ್‍ನೊಂದಿಗೆ ಐಕ್ಯವಾದ ನಂತರ ಮತ್ತು ನಾಲ್ಕು ಶರತ್ಕಾಲ ಒಟ್ಟಿಗೆ ವಾಸಿಸಿದ ನಂತರ, ಒಕ್ಕೂಟದ ನಿಗದಿತ ಷರತ್ತುಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ನಂತರ ಇದ್ದಕ್ಕಿದ್ದಂತೆ ಅವನನ್ನು ತೊರೆದಳು. ನಂತರ ಪುರವಸ್ ತನ್ನ ಬಳಿಗೆ ಮರಳಲು ಅವಳಲ್ಲಿ ವ್ಯರ್ಥವಾದ ಮನವಿಯನ್ನು ಮಾಡಿದನು. ನಿರೂಪಣೆಯು ವೈದಿಕ ಸಂಸ್ಕೃತ ಪದಗಳಲ್ಲಿನ ಬಹು ಅರ್ಥಗಳುಳ್ಳ ಪದಗಳಿಂದ ಕೂಡಿ ಸಾಂಕೇತಿಕತೆಯ ಬಹು ಹಂತಗಳನ್ನು ಪ್ರದರ್ಶಿಸುತ್ತದೆ. ಇದು ಪ್ರೇಮ ಕಾವ್ಯವಾಗಿದ್ದರೂ, ತನ್ನ ಪ್ರೀತಿಯನ್ನು ತಿರಸ್ಕರಿಸುವ ಪ್ರೇಮಿ ಮತ್ತು ಅವನ ಹಾಗೂ ಪ್ರಿಯೆಯ ನಡುವಿನ ಆಸಕ್ತಿಯ ಸಂಘರ್ಷವನ್ನು ವ್ಯಕ್ತಪಡಿಸುತ್ತದೆ. ಇದು ಸೂರ್ಯ (ಪುರವಸ್) ಮತ್ತು ಡಾನ್ (ಉಷಸ್) ನಡುವಿನ ಅಮರ ಸಂಬಂಧವನ್ನು ವ್ಯಕ್ತಪಡಿಸುತ್ತದೆ. ಈ ಎರಡು ಹಂತದ ಅರ್ಥಗಳ ಜೊತೆಗೆ, ಇದು ಗಂಧರ್ವ ಅಥವಾ ಅಪ್ಸರೆ ಆಗಿ ಪುನರ್ಜನ್ಮವನ್ನು ತೆಗೆದುಕೊಳ್ಳುವ ಧಾರ್ಮಿಕ ಚಟುವಟಿಕೆಗೆ ಮಾಂತ್ರಿಕ ಸೂಚನೆಗಳನ್ನು ಸಹ ನೀಡುತ್ತದೆ. === ನಂತರದ ಸಾಹಿತ್ಯದಲ್ಲಿ === ರಾಜ ಪುರೂರವಸ್ ಮತ್ತು ಆಕಾಶದ ಅಪ್ಸರೆ [[ಉರ್ವಶಿ|ಊರ್ವಶಿಯ]] ''ಪ್ರೇಮಕಥೆಯನ್ನು'' ಪ್ರಸಿದ್ಧ ಕವಿ [[ಕಾಳಿದಾಸ]] ಬರೆದ ವಿಕ್ರಮೋರ್ವಶಿಯಂ ಎಂಬ ಸಂಸ್ಕೃತ ನಾಟಕದಲ್ಲಿ ಕಾಣಬಹುದು. ಪುರೂರವಸ್‍ನಿಗೆ ಮತ್ತೊಬ್ಬ ಹೆಂಡತಿಯ ಸೇರ್ಪಡೆಯೊಂದಿಗೆ, ಮೂಲ ಕಥೆಯಿಂದ ಈ ಕಥೆಯು ಭಿನ್ನತೆಗಳೊಂದಿಗೆ ಹೆಚ್ಚು ನಾಟಕೀಯವಾಗಿದೆ. <ref>{{Cite book|url=https://archive.org/details/vikramorvasyam00kalirich|title=The Vikramorvasîyam, a drama in 5 acts|last=Kalidasa|last2=Pandit|first2=Shankar Pandurang|date=1879|publisher=Bombay, Government Central Book Depôt|others=University of California Libraries}}</ref> ಗುಡಿಪಾಟಿ ವೆಂಕಟ ಚಲಂ ಅವರು ''ಪುರರವ'' ನಾಟಕವನ್ನು ರಚಿಸಿದ್ದಾರೆ, ಇದು [[ತೆಲುಗು]] ಪ್ರೇಕ್ಷಕರಲ್ಲಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿದೆ. ಯುಎಸ್ ಮತ್ತು ಯುಕೆ ನಲ್ಲಿ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ನಾಟಕದ ಅನಿಮೇಟೆಡ್ ಆವೃತ್ತಿಯಾದ ''ಪುರರಾವಾದಲ್ಲಿ'' ಈ ನಾಟಕವನ್ನು ಆಧುನೀಕರಿಸಲಾಗಿದೆ. == ಟಿಪ್ಪಣಿಗಳು == {{Reflist}} == ಉಲ್ಲೇಖಗಳು == * ಜಾನ್ ಡೌಸನ್ ಅವರಿಂದ ''ಹಿಂದೂ ಪುರಾಣ ಮತ್ತು ಧರ್ಮದ ನಿಘಂಟು'' * * * <bdi><cite class="citation book cs1" data-ve-ignore="true" id="CITEREFTeversonWarwickWilson2015">[[ವಿಶೇಷ:ಪುಸ್ತಕ ಮೂಲಗಳು/978-1-4744-0021-3|978-1-4744-0021-3]]</cite></bdi> == ಬಾಹ್ಯ ಕೊಂಡಿಗಳು == * {{Commons category-inline}} {{HinduMythology}} qohsjdtw2syrs9p6ah4tces7oy7bm9u 1116659 1116658 2022-08-24T16:06:53Z Prajna gopal 75944 wikitext text/x-wiki {{Infobox deity | type= ಹಿಂದು | image = Pururavas.jpg | alt = ಪುರೂರವಸ್ | caption = ''ಪುರೂರವಸ್ ದುಃಖದಲ್ಲಿ'', [[ಕಾಳಿದಾಸ]]'ನ ವಿಕ್ರಮೋರ್ವಶಿಯಂನಿಂದ ಒಂದು ದೃಶ್ಯ | parents = {{unbulleted list|ಇಳಾ (ತಾಯಿ)|[[ಬುಧ]] (ತಂದೆ)}} | spouse = [[ಊರ್ವಶಿ]] , [[ಓಶಿನೇರಿ]] | children = ಆಯುಸ್, ಅಮಾಯಸು, ವಿಶ್ಯಸು ಅಥವಾ ವಿನಯಸು, ಶ್ರುತಾಯು ಅಥವಾ ಧೀಮತ್, ಶತಾಯು (ಅಥವಾ ಸತಾಯು), ಮತ್ತು ಧ್ರಿದಯು | texts = [[ಮಹಾಭಾರತ]], [[ಋಗ್ವೇದ]], ವಿಕ್ರಮೋರ್ವಶಿಯಂ, [[ಪುರಾಣ]]ಗಳು | affiliation = [[ಮಹಾಭಾರತ|ಮಹಾಭಾರತದ]] ರಾಜ | gender = ಪುರುಷ | dynasty = [[ಚಂದ್ರವಂಶಿ]] }} [[Category:Articles having same image on Wikidata and Wikipedia]] '''ಪುರೂರವಸ್''' ( [[ಸಂಸ್ಕೃತ]] : ''पुरूरवस्'', ''ಪುರೂರವಸ್'' ) ರಾಜ ಮತ್ತು ಐಲಾ ರಾಜವಂಶದ ಅಥವಾ ಚಂದ್ರವಂಶದ ಮೊದಲನೆಯವನು. [[ವೇದ|ವೇದಗಳ]] ಪ್ರಕಾರ, ಅವನದ್ದು [[ಸೂರ್ಯ (ದೇವ)|ಸೂರ್ಯ]] (ಸೂರ್ಯ) ಮತ್ತು [[ಉಷಾ(ದೇವತೆ)|ಉಷೆ]] (ಮುಂಜಾನೆ) ಯೊಂದಿಗೆ ಸಂಬಂಧಿಸಿದ ಪೌರಾಣಿಕ ಅಸ್ತಿತ್ವವಾಗಿದೆ ಮತ್ತು ಅವನು ಬ್ರಹ್ಮಾಂಡದ ಮಧ್ಯ ಪ್ರದೇಶದಲ್ಲಿ ವಾಸಿಸುತ್ತಾನೆ ಎಂದು ನಂಬಲಾಗಿದೆ. ಋಗ್ವೇದವು ( ಎಕ್ಸ್.೯೫.೧೮ ) ಅವನು ಇಳಾ ನ ಮಗ ಮತ್ತು ಧರ್ಮನಿಷ್ಠ ಆಡಳಿತಗಾರ ಎಂದು ಹೇಳುತ್ತದೆ. ಆದಾಗ್ಯೂ, ''ಮಹಾಭಾರತವು'' ಇಳಾ ಅವನ ತಾಯಿ ಮತ್ತು ತಂದೆ ಇಬ್ಬರೂ ಎಂದು ಹೇಳುತ್ತದೆ. ''ವಿಷ್ಣು ಪುರಾಣದ'' ಪ್ರಕಾರ, ಅವನ ತಂದೆ ಬುಧ, ಮತ್ತು ಅವನು ಪುರೂರವರ ಬುಡಕಟ್ಟಿನ ಪೂರ್ವಜರಾಗಿದ್ದನು. ಇವರ ವಂಶಸ್ಥರೇ ಮಹಾಭಾರತದ [[ಯಾದವ|ಯಾದವರು]], [[ಕೌರವರು]] ಮತ್ತು [[ಪಾಂಡವರು]]. == ದಂತಕಥೆಗಳು == === ಜನನ ಮತ್ತು ಆರಂಭಿಕ ಜೀವನ === ಪುರೂರವನು [[ತ್ರೇತಾಯುಗ|ತ್ರೇತಾಯುಗದಲ್ಲಿ]] ಬುಧ ಮತ್ತು ಇಳನ ಮಗನಾಗಿ ಜನಿಸಿದನು. [[ಬುಧ]] ಚಂದ್ರನ ಮಗ, [[ಚಂದ್ರ (ದೇವತೆ)|ಚಂದ್ರ]] ದೇವರು ಮತ್ತು ಆದ್ದರಿಂದ ಪುರೂರವ ಮೊದಲ ಚಂದ್ರವಂಶಿ ರಾಜ. ಅವರು ಪುರು ಪರ್ವತದಲ್ಲಿ ಜನಿಸಿದ ಕಾರಣ, ಅವರನ್ನು ಪುರೂರವಸ್ ಎಂದು ಕರೆಯಲಾಯಿತು. <ref>{{Cite web|url=https://www.wisdomlib.org/definition/pururavas|title=Pururavas, Purūravas: 9 definitions|last=www.wisdomlib.org|date=2015-07-13|website=www.wisdomlib.org|access-date=2020-09-02}}</ref> === ಆಳ್ವಿಕೆ === [[ಪುರಾಣಗಳು|ಪುರಾಣಗಳ]] ಪ್ರಕಾರ, ಪುರೂರವಸ್ [[ಪ್ರಯಾಗ]](ಪ್ರತಿಷ್ಠಾನದಿಂದ <ref>Wilson, H.H. (1840). ''The Vishnu Purana'', Book IV, Chapter I, footnote 7.</ref> ) ಆಳ್ವಿಕೆ ನಡೆಸಿದನು. ಅವನು [[ಬ್ರಹ್ಮ|ಬ್ರಹ್ಮದೇವನನ್ನು ಒಲಿಸಲು]] ತಪಸ್ಸು ಮಾಡಿದನು ಮತ್ತು ಪ್ರತಿಫಲವಾಗಿ ಅವನನ್ನು ಇಡೀ ಭೂಮಿಯ ಸಾರ್ವಭೌಮನನ್ನಾಗಿ ಮಾಡಲಾಯಿತು. ಪುರೂರವಸ್ ನೂರು ಅಶ್ವಮೇಧ ಯಜ್ಞಗಳನ್ನು ಆಚರಿಸಿದನು. ''ಅಸುರರು'' ಅವನ ಅನುಯಾಯಿಗಳಾಗಿದ್ದರೆ, ''ದೇವತೆಗಳು'' ಅವನ ಸ್ನೇಹಿತರಾಗಿದ್ದರು. [[ಮಹಾಭಾರತ|ಮಹಾಭಾರತದ]] ಪ್ರಕಾರ, ಪುರೂರವಸ್ [[ಗಂಧರ್ವ|ಗಂಧರ್ವರ]] ಪ್ರದೇಶದಿಂದ ಭೂಮಿಯ ಮೇಲೆ ಮೂರು ರೀತಿಯ ಬೆಂಕಿಯನ್ನು (ತ್ಯಾಗದ ಉದ್ದೇಶಕ್ಕಾಗಿ) ತಂದನು. ಅಲ್ಲಿ ಅವನು [[ಉರ್ವಶಿ|ಊರ್ವಶಿಯನ್ನು]] ಭೇಟಿಯಾಗಿ ಅವಳನ್ನು ಪ್ರೀತಿಸಿದನು. ಸಂಭವ ಪರ್ವದಲ್ಲಿ, ಪುರೂರವನು ತನ್ನ ಶಕ್ತಿಯಿಂದ ಅಮಲೇರಿ, ಬ್ರಾಹ್ಮಣರೊಂದಿಗೆ ಜಗಳವಾಡಿದನು ಎಂದು ಹೇಳಲಾಗುತ್ತದೆ. ಸನತ್ಕುಮಾರನು ಅವನಿಗೆ ಸಲಹೆ ನೀಡಲು [[ಬ್ರಹ್ಮ|ಬ್ರಹ್ಮನ]] ಪ್ರದೇಶದಿಂದ ಬಂದನು. ಆದರೆ ಪುರೂರವಸ್ ಅವನ ಸಲಹೆಗೆ ಕಿವಿಗೊಡಲಿಲ್ಲ. ಇದರಿಂದ ಕೋಪಗೊಂಡ ಋಷಿಗಳು ಪುರೂರವಸ್‍ನಿಗೆ ಶಾಪ ನೀಡಿದರು ಹೀಗಾಗಿ ಪುರೂರವಸ್ ನಾಶವಾದನು. === ಪುರೂರವ ಮತ್ತು ಊರ್ವಶಿ === [[ಚಿತ್ರ:Urvashi-Pururavas_by_RRV.jpg|link=//upload.wikimedia.org/wikipedia/commons/thumb/f/f1/Urvashi-Pururavas_by_RRV.jpg/250px-Urvashi-Pururavas_by_RRV.jpg|right|thumb|355x355px| [[ಉರ್ವಶಿ|ಊರ್ವಶಿ]] ಮತ್ತು ಪುರೂರವಸ್, [[ರಾಜಾ ರವಿ ವರ್ಮ|ರಾಜಾ ರವಿವರ್ಮ]] ಅವರ ಚಿತ್ರ]] ಒಮ್ಮೆ ಚಂದ್ರವಂಶದ ಸ್ಥಾಪಕ ಪುರೂರವಸ್ ಮತ್ತು [[ಉರ್ವಶಿ|ಊರ್ವಶಿ]] ಎಂಬ [[ಅಪ್ಸರೆಯರು|ಅಪ್ಸರೆ]] ಪರಸ್ಪರ ಪ್ರೀತಿಗೆ ಬಿದ್ದರು. ಪುರೂರವಸ್ ಅವಳನ್ನು ತನ್ನ ಹೆಂಡತಿಯಾಗಲು ಕೇಳಿಕೊಂಡಳು. ಆದರೆ ಅವಳು ಮೂರು ಅಥವಾ ಎರಡು ಷರತ್ತುಗಳ ಮೇಲೆ ಅವನನ್ನು ಮದುವೆಯಾಗಲು ಒಪ್ಪಿಕೊಂಡಳು. ಅವುಗಳೆಂದರೆ: ಪುರೂರವಸ್ ಊರ್ವಶಿಯ ಸಾಕು ಕುರಿಗಳನ್ನು ರಕ್ಷಿಸುತ್ತಾನೆ ಮತ್ತು ಅವರಿಬ್ಬರೂ ಒಬ್ಬರನ್ನೊಬ್ಬರು ಬೆತ್ತಲೆಯಾಗಿ ನೋಡುವುದಿಲ್ಲ (ಪ್ರೀತಿ ಮಾಡುವುದರ ಹೊರತಾಗಿ). ಪುರೂರವಸ್ ಷರತ್ತುಗಳನ್ನು ಒಪ್ಪಿದನು ಮತ್ತು ಅವರು ಸಂತೋಷದಿಂದ ಬದುಕಿದರು. [[ಇಂದ್ರ|ಇಂದ್ರನು]] ಊರ್ವಶಿಯನ್ನು ಹೆಚ್ಚಾಗಿ ನೆನೆಯಲು ಪ್ರಾರಂಭಿಸಿದನು ಮತ್ತು ಊರ್ವಶಿ ಹಾಕಿದ ಷರತ್ತುಗಳು ಮುರಿದುಹೋಗುವ ಸಂದರ್ಭಗಳನ್ನು ಸೃಷ್ಟಿಸಿದನು. ಮೊದಲು ದಂಪತಿಗಳು ಪ್ರೀತಿ ಮಾಡುತ್ತಿದ್ದಾಗ ಕುರಿಗಳನ್ನು ಅಪಹರಿಸಲು ಕೆಲವು ಗಂಧರ್ವರನ್ನು ಕಳುಹಿಸಿದನು. ಊರ್ವಶಿ ತನ್ನ ಸಾಕುಪ್ರಾಣಿಗಳ ಕೂಗನ್ನು ಕೇಳಿದಾಗ, ಪುರೂರವಸ್‍ನನ್ನು ಅವನ ಭರವಸೆಯನ್ನು ಉಳಿಸಿಕೊಳ್ಳದಿದ್ದಕ್ಕಾಗಿ ಗದರಿಸಿದಳು. ಅವಳ ಕಠೋರವಾದ ಮಾತುಗಳನ್ನು ಕೇಳಿದ ಪುರೂರವಸ್ ತಾನು ಬೆತ್ತಲೆಯಾಗಿರುವುದನ್ನು ಮರೆತು ಕುರಿಗಳ ಹಿಂದೆ ಓಡಿದನು. ಆಗ ಇಂದ್ರನು ದೀಪಗಳನ್ನು ಬೆಳಗಿಸಿದನು ಮತ್ತು ಊರ್ವಶಿಯು ತನ್ನ ಪತಿಯನ್ನು ಬೆತ್ತಲೆಯಾಗಿ ನೋಡಿದಳು. ಈ ಘಟನೆಗಳ ನಂತರ, ಊರ್ವಶಿ ಸ್ವರ್ಗಕ್ಕೆ ಹಿಂದಿರುಗಿದಳು ಮತ್ತು ಪುರೂರವಸ್‍ನ ಹೃದಯವನ್ನು ತೊರೆದಳು. ಊರ್ವಶಿಯು ಭೂಮಿಗೆ ಬಂದು ಪುರೂರವಸ್‍ನಿಗೆ ಅನೇಕ ಮಕ್ಕಳನ್ನು ಹೆರುತ್ತಿದ್ದಳು. ಆದರೆ ಅವರು ಸಂಪೂರ್ಣವಾಗಿ ಮತ್ತೆ ಒಂದಾಗಲಿಲ್ಲ. == ವಂಶಸ್ಥರು == ಪುರೂರವಸ್ ಆರು (ಅಥವಾ ವಿವಿಧ ಖಾತೆಗಳ ಪ್ರಕಾರ ಏಳು ಅಥವಾ ಎಂಟು) ಪುತ್ರರನ್ನು ಹೊಂದಿದ್ದನು. ಈ ಪುತ್ರರ ಹೆಸರುಗಳು: ಆಯು (ಅಥವಾ ಆಯುಸ್), ಅಮವಾಸು, <ref>Pargiter, F.E. (1972). ''Ancient Indian Historical Tradition'', Delhi: Motilal Banarsidass, pp. 85–6.</ref> ವಿಶ್ವಯು, ಶ್ರುತಾಯು, ಶತಾಯು (ಅಥವಾ ಸತಾಯು), ಮತ್ತು ದೃಢಯು. [[ನಹುಷ|ಆಯುವಿನ]] ಮಗನಾದ ನಹುಷನದು ''ಋಗ್ವೇದದಲ್ಲಿ'' ಪ್ರಸಿದ್ಧವಾದ ಹೆಸರು. == ಊರ್ವಶಿ ಮತ್ತು ಪುರವರ ನಿರೂಪಣೆ == ಊರ್ವಶಿ ಮತ್ತು ಪುರೂರವರ ನಿರೂಪಣೆಯ ಹಿಂದಿನ ಆವೃತ್ತಿಯು ''ಋಗ್ವೇದ'' (ಎಕ್ಸ್.೯೫.೧-೧೮) ಮತ್ತು ''[[ಶತಪಥ ಬ್ರಾಹ್ಮಣ]]'' (ಎಕ್ಸ್.೧.೫.೧) ನಲ್ಲಿ ಕಂಡುಬರುತ್ತದೆ. ನಂತರದ ಆವೃತ್ತಿಗಳು [[ಮಹಾಭಾರತ]], [[ಹರಿವಂಶ]], [[ವಿಷ್ಣು ಪುರಾಣ]], [[ಮತ್ಸ್ಯ ಪುರಾಣ]], ಮತ್ತು [[ಭಾಗವತ ಪುರಾಣ|ಭಾಗವತ ಪುರಾಣದಲ್ಲಿ]] ಕಂಡುಬರುತ್ತವೆ. === ವೈದಿಕ ಸಾಹಿತ್ಯದಲ್ಲಿ === ''ಋಗ್ವೇದ'' ಎಕ್ಸ್.೧೨೯ ಸಂಭಾಷಣಾ ತುಣುಕನ್ನು ಒಳಗೊಂಡಿದೆ, ಇದನ್ನು ಹೆಚ್ಚು ಮೆತುವಾದ ಕಾವ್ಯಾತ್ಮಕ ಶೈಲಿಯಲ್ಲಿ ಬರೆಯಲಾಗಿದೆ. ಉಷಸ್ (ಊರ್ವಶಿ ಎಂದೂ ಕರೆಯಲ್ಪಡುವ) ಒಬ್ಬ ''[[ಗಂಧರ್ವ|ಗಂಧರ್ವಿ]]'' ಅಥವಾ ''[[ಅಪ್ಸರೆಯರು|ಅಪ್ಸರಾ]]'' (ಸ್ವರ್ಗದ ಅಪ್ಸರೆ) ಎಂದು ಸ್ತೋತ್ರವು ಸೂಚಿಸುತ್ತದೆ. ಮಾನವ ರಾಜನಾದ ಪುರೂರವಸ್‍ನೊಂದಿಗೆ ಐಕ್ಯವಾದ ನಂತರ ಮತ್ತು ನಾಲ್ಕು ಶರತ್ಕಾಲ ಒಟ್ಟಿಗೆ ವಾಸಿಸಿದ ನಂತರ, ಒಕ್ಕೂಟದ ನಿಗದಿತ ಷರತ್ತುಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ನಂತರ ಇದ್ದಕ್ಕಿದ್ದಂತೆ ಅವನನ್ನು ತೊರೆದಳು. ನಂತರ ಪುರವಸ್ ತನ್ನ ಬಳಿಗೆ ಮರಳಲು ಅವಳಲ್ಲಿ ವ್ಯರ್ಥವಾದ ಮನವಿಯನ್ನು ಮಾಡಿದನು. ನಿರೂಪಣೆಯು ವೈದಿಕ ಸಂಸ್ಕೃತ ಪದಗಳಲ್ಲಿನ ಬಹು ಅರ್ಥಗಳುಳ್ಳ ಪದಗಳಿಂದ ಕೂಡಿ ಸಾಂಕೇತಿಕತೆಯ ಬಹು ಹಂತಗಳನ್ನು ಪ್ರದರ್ಶಿಸುತ್ತದೆ. ಇದು ಪ್ರೇಮ ಕಾವ್ಯವಾಗಿದ್ದರೂ, ತನ್ನ ಪ್ರೀತಿಯನ್ನು ತಿರಸ್ಕರಿಸುವ ಪ್ರೇಮಿ ಮತ್ತು ಅವನ ಹಾಗೂ ಪ್ರಿಯೆಯ ನಡುವಿನ ಆಸಕ್ತಿಯ ಸಂಘರ್ಷವನ್ನು ವ್ಯಕ್ತಪಡಿಸುತ್ತದೆ. ಇದು ಸೂರ್ಯ (ಪುರವಸ್) ಮತ್ತು ಡಾನ್ (ಉಷಸ್) ನಡುವಿನ ಅಮರ ಸಂಬಂಧವನ್ನು ವ್ಯಕ್ತಪಡಿಸುತ್ತದೆ. ಈ ಎರಡು ಹಂತದ ಅರ್ಥಗಳ ಜೊತೆಗೆ, ಇದು ಗಂಧರ್ವ ಅಥವಾ ಅಪ್ಸರೆ ಆಗಿ ಪುನರ್ಜನ್ಮವನ್ನು ತೆಗೆದುಕೊಳ್ಳುವ ಧಾರ್ಮಿಕ ಚಟುವಟಿಕೆಗೆ ಮಾಂತ್ರಿಕ ಸೂಚನೆಗಳನ್ನು ಸಹ ನೀಡುತ್ತದೆ. === ನಂತರದ ಸಾಹಿತ್ಯದಲ್ಲಿ === ರಾಜ ಪುರೂರವಸ್ ಮತ್ತು ಆಕಾಶದ ಅಪ್ಸರೆ [[ಉರ್ವಶಿ|ಊರ್ವಶಿಯ]] ''ಪ್ರೇಮಕಥೆಯನ್ನು'' ಪ್ರಸಿದ್ಧ ಕವಿ [[ಕಾಳಿದಾಸ]] ಬರೆದ ವಿಕ್ರಮೋರ್ವಶಿಯಂ ಎಂಬ ಸಂಸ್ಕೃತ ನಾಟಕದಲ್ಲಿ ಕಾಣಬಹುದು. ಪುರೂರವಸ್‍ನಿಗೆ ಮತ್ತೊಬ್ಬ ಹೆಂಡತಿಯ ಸೇರ್ಪಡೆಯೊಂದಿಗೆ, ಮೂಲ ಕಥೆಯಿಂದ ಈ ಕಥೆಯು ಭಿನ್ನತೆಗಳೊಂದಿಗೆ ಹೆಚ್ಚು ನಾಟಕೀಯವಾಗಿದೆ. <ref>{{Cite book|url=https://archive.org/details/vikramorvasyam00kalirich|title=The Vikramorvasîyam, a drama in 5 acts|last=Kalidasa|last2=Pandit|first2=Shankar Pandurang|date=1879|publisher=Bombay, Government Central Book Depôt|others=University of California Libraries}}</ref> ಗುಡಿಪಾಟಿ ವೆಂಕಟ ಚಲಂ ಅವರು ''ಪುರರವ'' ನಾಟಕವನ್ನು ರಚಿಸಿದ್ದಾರೆ, ಇದು [[ತೆಲುಗು]] ಪ್ರೇಕ್ಷಕರಲ್ಲಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿದೆ. ಯುಎಸ್ ಮತ್ತು ಯುಕೆ ನಲ್ಲಿ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ನಾಟಕದ ಅನಿಮೇಟೆಡ್ ಆವೃತ್ತಿಯಾದ ''ಪುರರಾವಾದಲ್ಲಿ'' ಈ ನಾಟಕವನ್ನು ಆಧುನೀಕರಿಸಲಾಗಿದೆ. == ಟಿಪ್ಪಣಿಗಳು == {{Reflist}} == ಉಲ್ಲೇಖಗಳು == * ಜಾನ್ ಡೌಸನ್ ಅವರಿಂದ ''ಹಿಂದೂ ಪುರಾಣ ಮತ್ತು ಧರ್ಮದ ನಿಘಂಟು'' * * * <bdi><cite class="citation book cs1" data-ve-ignore="true" id="CITEREFTeversonWarwickWilson2015">[[ವಿಶೇಷ:ಪುಸ್ತಕ ಮೂಲಗಳು/978-1-4744-0021-3|978-1-4744-0021-3]]</cite></bdi> == ಬಾಹ್ಯ ಕೊಂಡಿಗಳು == * {{Commons category-inline}} {{HinduMythology}} gkmdyo120la67qytkj6nt2lzc9yhgrt 1116661 1116659 2022-08-24T16:08:11Z Prajna gopal 75944 wikitext text/x-wiki {{Infobox deity | type= ಹಿಂದು | image = Pururavas.jpg | alt = ಪುರೂರವಸ್ | caption = ''ಪುರೂರವಸ್ ದುಃಖದಲ್ಲಿ'', [[ಕಾಳಿದಾಸ]]'ನ ವಿಕ್ರಮೋರ್ವಶಿಯಂನಿಂದ ಒಂದು ದೃಶ್ಯ | parents = {{unbulleted list|ಇಳಾ (ತಾಯಿ)|[[ಬುಧ]] (ತಂದೆ)}} | spouse = [[ಊರ್ವಶಿ]] , [[ಓಶಿನೇರಿ]] | children = ಆಯುಸ್, ಅಮಾಯಸು, ವಿಶ್ಯಸು ಅಥವಾ ವಿನಯಸು, ಶ್ರುತಾಯು ಅಥವಾ ಧೀಮತ್, ಶತಾಯು (ಅಥವಾ ಸತಾಯು), ಮತ್ತು ಧ್ರಿದಯು | texts = [[ಮಹಾಭಾರತ]], [[ಋಗ್ವೇದ]], ವಿಕ್ರಮೋರ್ವಶಿಯಂ, [[ಪುರಾಣ]]ಗಳು | affiliation = [[ಮಹಾಭಾರತ|ಮಹಾಭಾರತದ]] ರಾಜ | gender = ಪುರುಷ | dynasty = [[ಚಂದ್ರವಂಶಿ]] }} [[Category:Articles having same image on Wikidata and Wikipedia]] '''ಪುರೂರವಸ್''' ( [[ಸಂಸ್ಕೃತ]] : ''पुरूरवस्'', ''ಪುರೂರವಸ್'' ) ರಾಜ ಮತ್ತು ಐಲಾ ರಾಜವಂಶದ ಅಥವಾ ಚಂದ್ರವಂಶದ ಮೊದಲನೆಯವನು. [[ವೇದ|ವೇದಗಳ]] ಪ್ರಕಾರ, ಅವನದ್ದು [[ಸೂರ್ಯ (ದೇವ)|ಸೂರ್ಯ]] (ಸೂರ್ಯ) ಮತ್ತು [[ಉಷಾ(ದೇವತೆ)|ಉಷೆ]] (ಮುಂಜಾನೆ) ಯೊಂದಿಗೆ ಸಂಬಂಧಿಸಿದ ಪೌರಾಣಿಕ ಅಸ್ತಿತ್ವವಾಗಿದೆ ಮತ್ತು ಅವನು ಬ್ರಹ್ಮಾಂಡದ ಮಧ್ಯ ಪ್ರದೇಶದಲ್ಲಿ ವಾಸಿಸುತ್ತಾನೆ ಎಂದು ನಂಬಲಾಗಿದೆ. ಋಗ್ವೇದವು ( ಎಕ್ಸ್.೯೫.೧೮ ) ಅವನು ಇಳಾ ನ ಮಗ ಮತ್ತು ಧರ್ಮನಿಷ್ಠ ಆಡಳಿತಗಾರ ಎಂದು ಹೇಳುತ್ತದೆ. ಆದಾಗ್ಯೂ, ''ಮಹಾಭಾರತವು'' ಇಳಾ ಅವನ ತಾಯಿ ಮತ್ತು ತಂದೆ ಇಬ್ಬರೂ ಎಂದು ಹೇಳುತ್ತದೆ. ''ವಿಷ್ಣು ಪುರಾಣದ'' ಪ್ರಕಾರ, ಅವನ ತಂದೆ ಬುಧ, ಮತ್ತು ಅವನು ಪುರೂರವರ ಬುಡಕಟ್ಟಿನ ಪೂರ್ವಜರಾಗಿದ್ದನು. ಇವರ ವಂಶಸ್ಥರೇ ಮಹಾಭಾರತದ [[ಯಾದವ|ಯಾದವರು]], [[ಕೌರವರು]] ಮತ್ತು [[ಪಾಂಡವರು]]. == ದಂತಕಥೆಗಳು == === ಜನನ ಮತ್ತು ಆರಂಭಿಕ ಜೀವನ === ಪುರೂರವನು [[ತ್ರೇತಾಯುಗ|ತ್ರೇತಾಯುಗದಲ್ಲಿ]] ಬುಧ ಮತ್ತು ಇಳನ ಮಗನಾಗಿ ಜನಿಸಿದನು. [[ಬುಧ]] ಚಂದ್ರನ ಮಗ, [[ಚಂದ್ರ (ದೇವತೆ)|ಚಂದ್ರ]] ದೇವರು ಮತ್ತು ಆದ್ದರಿಂದ ಪುರೂರವ ಮೊದಲ ಚಂದ್ರವಂಶಿ ರಾಜ. ಅವರು ಪುರು ಪರ್ವತದಲ್ಲಿ ಜನಿಸಿದ ಕಾರಣ, ಅವರನ್ನು ಪುರೂರವಸ್ ಎಂದು ಕರೆಯಲಾಯಿತು. <ref>{{Cite web|url=https://www.wisdomlib.org/definition/pururavas|title=Pururavas, Purūravas: 9 definitions|last=www.wisdomlib.org|date=2015-07-13|website=www.wisdomlib.org|access-date=2020-09-02}}</ref> === ಆಳ್ವಿಕೆ === [[ಪುರಾಣಗಳು|ಪುರಾಣಗಳ]] ಪ್ರಕಾರ, ಪುರೂರವಸ್ [[ಪ್ರಯಾಗ]](ಪ್ರತಿಷ್ಠಾನದಿಂದ <ref>Wilson, H.H. (1840). ''The Vishnu Purana'', Book IV, Chapter I, footnote 7.</ref> ) ಆಳ್ವಿಕೆ ನಡೆಸಿದನು. ಅವನು [[ಬ್ರಹ್ಮ|ಬ್ರಹ್ಮದೇವನನ್ನು ಒಲಿಸಲು]] ತಪಸ್ಸು ಮಾಡಿದನು ಮತ್ತು ಪ್ರತಿಫಲವಾಗಿ ಅವನನ್ನು ಇಡೀ ಭೂಮಿಯ ಸಾರ್ವಭೌಮನನ್ನಾಗಿ ಮಾಡಲಾಯಿತು. ಪುರೂರವಸ್ ನೂರು ಅಶ್ವಮೇಧ ಯಜ್ಞಗಳನ್ನು ಆಚರಿಸಿದನು. ''ಅಸುರರು'' ಅವನ ಅನುಯಾಯಿಗಳಾಗಿದ್ದರೆ, ''ದೇವತೆಗಳು'' ಅವನ ಸ್ನೇಹಿತರಾಗಿದ್ದರು. [[ಮಹಾಭಾರತ|ಮಹಾಭಾರತದ]] ಪ್ರಕಾರ, ಪುರೂರವಸ್ [[ಗಂಧರ್ವ|ಗಂಧರ್ವರ]] ಪ್ರದೇಶದಿಂದ ಭೂಮಿಯ ಮೇಲೆ ಮೂರು ರೀತಿಯ ಬೆಂಕಿಯನ್ನು (ತ್ಯಾಗದ ಉದ್ದೇಶಕ್ಕಾಗಿ) ತಂದನು. ಅಲ್ಲಿ ಅವನು [[ಉರ್ವಶಿ|ಊರ್ವಶಿಯನ್ನು]] ಭೇಟಿಯಾಗಿ ಅವಳನ್ನು ಪ್ರೀತಿಸಿದನು. ಸಂಭವ ಪರ್ವದಲ್ಲಿ, ಪುರೂರವನು ತನ್ನ ಶಕ್ತಿಯಿಂದ ಅಮಲೇರಿ, ಬ್ರಾಹ್ಮಣರೊಂದಿಗೆ ಜಗಳವಾಡಿದನು ಎಂದು ಹೇಳಲಾಗುತ್ತದೆ. ಸನತ್ಕುಮಾರನು ಅವನಿಗೆ ಸಲಹೆ ನೀಡಲು [[ಬ್ರಹ್ಮ|ಬ್ರಹ್ಮನ]] ಪ್ರದೇಶದಿಂದ ಬಂದನು. ಆದರೆ ಪುರೂರವಸ್ ಅವನ ಸಲಹೆಗೆ ಕಿವಿಗೊಡಲಿಲ್ಲ. ಇದರಿಂದ ಕೋಪಗೊಂಡ ಋಷಿಗಳು ಪುರೂರವಸ್‍ನಿಗೆ ಶಾಪ ನೀಡಿದರು ಹೀಗಾಗಿ ಪುರೂರವಸ್ ನಾಶವಾದನು. === ಪುರೂರವ ಮತ್ತು ಊರ್ವಶಿ === [[ಚಿತ್ರ:Urvashi-Pururavas_by_RRV.jpg|link=//upload.wikimedia.org/wikipedia/commons/thumb/f/f1/Urvashi-Pururavas_by_RRV.jpg/250px-Urvashi-Pururavas_by_RRV.jpg|right|thumb|355x355px| [[ಉರ್ವಶಿ|ಊರ್ವಶಿ]] ಮತ್ತು ಪುರೂರವಸ್, [[ರಾಜಾ ರವಿ ವರ್ಮ|ರಾಜಾ ರವಿವರ್ಮ]] ಅವರ ಚಿತ್ರ]] ಒಮ್ಮೆ ಚಂದ್ರವಂಶದ ಸ್ಥಾಪಕ ಪುರೂರವಸ್ ಮತ್ತು [[ಉರ್ವಶಿ|ಊರ್ವಶಿ]] ಎಂಬ [[ಅಪ್ಸರೆಯರು|ಅಪ್ಸರೆ]] ಪರಸ್ಪರ ಪ್ರೀತಿಗೆ ಬಿದ್ದರು. ಪುರೂರವಸ್ ಅವಳನ್ನು ತನ್ನ ಹೆಂಡತಿಯಾಗಲು ಕೇಳಿಕೊಂಡಳು. ಆದರೆ ಅವಳು ಮೂರು ಅಥವಾ ಎರಡು ಷರತ್ತುಗಳ ಮೇಲೆ ಅವನನ್ನು ಮದುವೆಯಾಗಲು ಒಪ್ಪಿಕೊಂಡಳು. ಅವುಗಳೆಂದರೆ: ಪುರೂರವಸ್ ಊರ್ವಶಿಯ ಸಾಕು ಕುರಿಗಳನ್ನು ರಕ್ಷಿಸುತ್ತಾನೆ ಮತ್ತು ಅವರಿಬ್ಬರೂ ಒಬ್ಬರನ್ನೊಬ್ಬರು ಬೆತ್ತಲೆಯಾಗಿ ನೋಡುವುದಿಲ್ಲ (ಪ್ರೀತಿ ಮಾಡುವುದರ ಹೊರತಾಗಿ). ಪುರೂರವಸ್ ಷರತ್ತುಗಳನ್ನು ಒಪ್ಪಿದನು ಮತ್ತು ಅವರು ಸಂತೋಷದಿಂದ ಬದುಕಿದರು. [[ಇಂದ್ರ|ಇಂದ್ರನು]] ಊರ್ವಶಿಯನ್ನು ಹೆಚ್ಚಾಗಿ ನೆನೆಯಲು ಪ್ರಾರಂಭಿಸಿದನು ಮತ್ತು ಊರ್ವಶಿ ಹಾಕಿದ ಷರತ್ತುಗಳು ಮುರಿದುಹೋಗುವ ಸಂದರ್ಭಗಳನ್ನು ಸೃಷ್ಟಿಸಿದನು. ಮೊದಲು ದಂಪತಿಗಳು ಪ್ರೀತಿ ಮಾಡುತ್ತಿದ್ದಾಗ ಕುರಿಗಳನ್ನು ಅಪಹರಿಸಲು ಕೆಲವು ಗಂಧರ್ವರನ್ನು ಕಳುಹಿಸಿದನು. ಊರ್ವಶಿ ತನ್ನ ಸಾಕುಪ್ರಾಣಿಗಳ ಕೂಗನ್ನು ಕೇಳಿದಾಗ, ಪುರೂರವಸ್‍ನನ್ನು ಅವನ ಭರವಸೆಯನ್ನು ಉಳಿಸಿಕೊಳ್ಳದಿದ್ದಕ್ಕಾಗಿ ಗದರಿಸಿದಳು. ಅವಳ ಕಠೋರವಾದ ಮಾತುಗಳನ್ನು ಕೇಳಿದ ಪುರೂರವಸ್ ತಾನು ಬೆತ್ತಲೆಯಾಗಿರುವುದನ್ನು ಮರೆತು ಕುರಿಗಳ ಹಿಂದೆ ಓಡಿದನು. ಆಗ ಇಂದ್ರನು ದೀಪಗಳನ್ನು ಬೆಳಗಿಸಿದನು ಮತ್ತು ಊರ್ವಶಿಯು ತನ್ನ ಪತಿಯನ್ನು ಬೆತ್ತಲೆಯಾಗಿ ನೋಡಿದಳು. ಈ ಘಟನೆಗಳ ನಂತರ, ಊರ್ವಶಿ ಸ್ವರ್ಗಕ್ಕೆ ಹಿಂದಿರುಗಿದಳು ಮತ್ತು ಪುರೂರವಸ್‍ನ ಹೃದಯವನ್ನು ತೊರೆದಳು. ಊರ್ವಶಿಯು ಭೂಮಿಗೆ ಬಂದು ಪುರೂರವಸ್‍ನಿಗೆ ಅನೇಕ ಮಕ್ಕಳನ್ನು ಹೆರುತ್ತಿದ್ದಳು. ಆದರೆ ಅವರು ಸಂಪೂರ್ಣವಾಗಿ ಮತ್ತೆ ಒಂದಾಗಲಿಲ್ಲ. == ವಂಶಸ್ಥರು == ಪುರೂರವಸ್ ಆರು (ಅಥವಾ ವಿವಿಧ ಖಾತೆಗಳ ಪ್ರಕಾರ ಏಳು ಅಥವಾ ಎಂಟು) ಪುತ್ರರನ್ನು ಹೊಂದಿದ್ದನು. ಈ ಪುತ್ರರ ಹೆಸರುಗಳು: ಆಯು (ಅಥವಾ ಆಯುಸ್), ಅಮವಾಸು, <ref>Pargiter, F.E. (1972). ''Ancient Indian Historical Tradition'', Delhi: Motilal Banarsidass, pp. 85–6.</ref> ವಿಶ್ವಯು, ಶ್ರುತಾಯು, ಶತಾಯು (ಅಥವಾ ಸತಾಯು), ಮತ್ತು ದೃಢಯು. [[ನಹುಷ|ಆಯುವಿನ]] ಮಗನಾದ ನಹುಷನದು ''ಋಗ್ವೇದದಲ್ಲಿ'' ಪ್ರಸಿದ್ಧವಾದ ಹೆಸರು. == ಊರ್ವಶಿ ಮತ್ತು ಪುರವರ ನಿರೂಪಣೆ == ಊರ್ವಶಿ ಮತ್ತು ಪುರೂರವರ ನಿರೂಪಣೆಯ ಹಿಂದಿನ ಆವೃತ್ತಿಯು ''ಋಗ್ವೇದ'' (ಎಕ್ಸ್.೯೫.೧-೧೮) ಮತ್ತು ''[[ಶತಪಥ ಬ್ರಾಹ್ಮಣ]]'' (ಎಕ್ಸ್.೧.೫.೧) ನಲ್ಲಿ ಕಂಡುಬರುತ್ತದೆ. ನಂತರದ ಆವೃತ್ತಿಗಳು [[ಮಹಾಭಾರತ]], [[ಹರಿವಂಶ]], [[ವಿಷ್ಣು ಪುರಾಣ]], [[ಮತ್ಸ್ಯ ಪುರಾಣ]], ಮತ್ತು [[ಭಾಗವತ ಪುರಾಣ|ಭಾಗವತ ಪುರಾಣದಲ್ಲಿ]] ಕಂಡುಬರುತ್ತವೆ. === ವೈದಿಕ ಸಾಹಿತ್ಯದಲ್ಲಿ === ''ಋಗ್ವೇದ'' ಎಕ್ಸ್.೧೨೯ ಸಂಭಾಷಣಾ ತುಣುಕನ್ನು ಒಳಗೊಂಡಿದೆ, ಇದನ್ನು ಹೆಚ್ಚು ಮೆತುವಾದ ಕಾವ್ಯಾತ್ಮಕ ಶೈಲಿಯಲ್ಲಿ ಬರೆಯಲಾಗಿದೆ. ಉಷಸ್ (ಊರ್ವಶಿ ಎಂದೂ ಕರೆಯಲ್ಪಡುವ) ಒಬ್ಬ ''[[ಗಂಧರ್ವ|ಗಂಧರ್ವಿ]]'' ಅಥವಾ ''[[ಅಪ್ಸರೆಯರು|ಅಪ್ಸರಾ]]'' (ಸ್ವರ್ಗದ ಅಪ್ಸರೆ) ಎಂದು ಸ್ತೋತ್ರವು ಸೂಚಿಸುತ್ತದೆ. ಮಾನವ ರಾಜನಾದ ಪುರೂರವಸ್‍ನೊಂದಿಗೆ ಐಕ್ಯವಾದ ನಂತರ ಮತ್ತು ನಾಲ್ಕು ಶರತ್ಕಾಲ ಒಟ್ಟಿಗೆ ವಾಸಿಸಿದ ನಂತರ, ಒಕ್ಕೂಟದ ನಿಗದಿತ ಷರತ್ತುಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ನಂತರ ಇದ್ದಕ್ಕಿದ್ದಂತೆ ಅವನನ್ನು ತೊರೆದಳು. ನಂತರ ಪುರವಸ್ ತನ್ನ ಬಳಿಗೆ ಮರಳಲು ಅವಳಲ್ಲಿ ವ್ಯರ್ಥವಾದ ಮನವಿಯನ್ನು ಮಾಡಿದನು. ನಿರೂಪಣೆಯು ವೈದಿಕ ಸಂಸ್ಕೃತ ಪದಗಳಲ್ಲಿನ ಬಹು ಅರ್ಥಗಳುಳ್ಳ ಪದಗಳಿಂದ ಕೂಡಿ ಸಾಂಕೇತಿಕತೆಯ ಬಹು ಹಂತಗಳನ್ನು ಪ್ರದರ್ಶಿಸುತ್ತದೆ. ಇದು ಪ್ರೇಮ ಕಾವ್ಯವಾಗಿದ್ದರೂ, ತನ್ನ ಪ್ರೀತಿಯನ್ನು ತಿರಸ್ಕರಿಸುವ ಪ್ರೇಮಿ ಮತ್ತು ಅವನ ಹಾಗೂ ಪ್ರಿಯೆಯ ನಡುವಿನ ಆಸಕ್ತಿಯ ಸಂಘರ್ಷವನ್ನು ವ್ಯಕ್ತಪಡಿಸುತ್ತದೆ. ಇದು ಸೂರ್ಯ (ಪುರವಸ್) ಮತ್ತು ಡಾನ್ (ಉಷಸ್) ನಡುವಿನ ಅಮರ ಸಂಬಂಧವನ್ನು ವ್ಯಕ್ತಪಡಿಸುತ್ತದೆ. ಈ ಎರಡು ಹಂತದ ಅರ್ಥಗಳ ಜೊತೆಗೆ, ಇದು ಗಂಧರ್ವ ಅಥವಾ ಅಪ್ಸರೆ ಆಗಿ ಪುನರ್ಜನ್ಮವನ್ನು ತೆಗೆದುಕೊಳ್ಳುವ ಧಾರ್ಮಿಕ ಚಟುವಟಿಕೆಗೆ ಮಾಂತ್ರಿಕ ಸೂಚನೆಗಳನ್ನು ಸಹ ನೀಡುತ್ತದೆ. === ನಂತರದ ಸಾಹಿತ್ಯದಲ್ಲಿ === ರಾಜ ಪುರೂರವಸ್ ಮತ್ತು ಆಕಾಶದ ಅಪ್ಸರೆ [[ಉರ್ವಶಿ|ಊರ್ವಶಿಯ]] ''ಪ್ರೇಮಕಥೆಯನ್ನು'' ಪ್ರಸಿದ್ಧ ಕವಿ [[ಕಾಳಿದಾಸ]] ಬರೆದ ವಿಕ್ರಮೋರ್ವಶಿಯಂ ಎಂಬ ಸಂಸ್ಕೃತ ನಾಟಕದಲ್ಲಿ ಕಾಣಬಹುದು. ಪುರೂರವಸ್‍ನಿಗೆ ಮತ್ತೊಬ್ಬ ಹೆಂಡತಿಯ ಸೇರ್ಪಡೆಯೊಂದಿಗೆ, ಮೂಲ ಕಥೆಯಿಂದ ಈ ಕಥೆಯು ಭಿನ್ನತೆಗಳೊಂದಿಗೆ ಹೆಚ್ಚು ನಾಟಕೀಯವಾಗಿದೆ. <ref>{{Cite book|url=https://archive.org/details/vikramorvasyam00kalirich|title=The Vikramorvasîyam, a drama in 5 acts|last=Kalidasa|last2=Pandit|first2=Shankar Pandurang|date=1879|publisher=Bombay, Government Central Book Depôt|others=University of California Libraries}}</ref> ಗುಡಿಪಾಟಿ ವೆಂಕಟ ಚಲಂ ಅವರು ''ಪುರರವ'' ನಾಟಕವನ್ನು ರಚಿಸಿದ್ದಾರೆ, ಇದು [[ತೆಲುಗು]] ಪ್ರೇಕ್ಷಕರಲ್ಲಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿದೆ. ಯುಎಸ್ ಮತ್ತು ಯುಕೆ ನಲ್ಲಿ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ನಾಟಕದ ಅನಿಮೇಟೆಡ್ ಆವೃತ್ತಿಯಾದ ''ಪುರರಾವಾದಲ್ಲಿ'' ಈ ನಾಟಕವನ್ನು ಆಧುನೀಕರಿಸಲಾಗಿದೆ. == ಟಿಪ್ಪಣಿಗಳು == {{Reflist}} == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == * {{Commons category-inline}} {{HinduMythology}} f94ewmn58gkmt06lg41nqvt79k0i7vi 1116664 1116661 2022-08-24T16:09:47Z Prajna gopal 75944 wikitext text/x-wiki {{Infobox deity | type= ಹಿಂದು | image = Pururavas.jpg | alt = ಪುರೂರವಸ್ | caption = ''ಪುರೂರವಸ್ ದುಃಖದಲ್ಲಿ'', [[ಕಾಳಿದಾಸ]]'ನ ವಿಕ್ರಮೋರ್ವಶಿಯಂನಿಂದ ಒಂದು ದೃಶ್ಯ | parents = {{unbulleted list|ಇಳಾ (ತಾಯಿ)|[[ಬುಧ]] (ತಂದೆ)}} | spouse = [[ಊರ್ವಶಿ]] , [[ಓಶಿನೇರಿ]] | children = ಆಯುಸ್, ಅಮಾಯಸು, ವಿಶ್ಯಸು ಅಥವಾ ವಿನಯಸು, ಶ್ರುತಾಯು ಅಥವಾ ಧೀಮತ್, ಶತಾಯು (ಅಥವಾ ಸತಾಯು), ಮತ್ತು ಧ್ರಿದಯು | texts = [[ಮಹಾಭಾರತ]], [[ಋಗ್ವೇದ]], ವಿಕ್ರಮೋರ್ವಶಿಯಂ, [[ಪುರಾಣ]]ಗಳು | affiliation = [[ಮಹಾಭಾರತ|ಮಹಾಭಾರತದ]] ರಾಜ | gender = ಪುರುಷ | dynasty = [[ಚಂದ್ರವಂಶಿ]] }} [[Category:Articles having same image on Wikidata and Wikipedia]] '''ಪುರೂರವಸ್''' ( [[ಸಂಸ್ಕೃತ]] : ''पुरूरवस्'', ''ಪುರೂರವಸ್'' ) ರಾಜ ಮತ್ತು ಐಲಾ ರಾಜವಂಶದ ಅಥವಾ ಚಂದ್ರವಂಶದ ಮೊದಲನೆಯವನು. [[ವೇದ|ವೇದಗಳ]] ಪ್ರಕಾರ, ಅವನದ್ದು [[ಸೂರ್ಯ (ದೇವ)|ಸೂರ್ಯ]] (ಸೂರ್ಯ) ಮತ್ತು [[ಉಷಾ(ದೇವತೆ)|ಉಷೆ]] (ಮುಂಜಾನೆ) ಯೊಂದಿಗೆ ಸಂಬಂಧಿಸಿದ ಪೌರಾಣಿಕ ಅಸ್ತಿತ್ವವಾಗಿದೆ ಮತ್ತು ಅವನು ಬ್ರಹ್ಮಾಂಡದ ಮಧ್ಯ ಪ್ರದೇಶದಲ್ಲಿ ವಾಸಿಸುತ್ತಾನೆ ಎಂದು ನಂಬಲಾಗಿದೆ. ಋಗ್ವೇದವು ( ಎಕ್ಸ್.೯೫.೧೮ ) ಅವನು ಇಳಾ ನ ಮಗ ಮತ್ತು ಧರ್ಮನಿಷ್ಠ ಆಡಳಿತಗಾರ ಎಂದು ಹೇಳುತ್ತದೆ. ಆದಾಗ್ಯೂ, ''ಮಹಾಭಾರತವು'' ಇಳಾ ಅವನ ತಾಯಿ ಮತ್ತು ತಂದೆ ಇಬ್ಬರೂ ಎಂದು ಹೇಳುತ್ತದೆ. ''ವಿಷ್ಣು ಪುರಾಣದ'' ಪ್ರಕಾರ, ಅವನ ತಂದೆ ಬುಧ, ಮತ್ತು ಅವನು ಪುರೂರವರ ಬುಡಕಟ್ಟಿನ ಪೂರ್ವಜರಾಗಿದ್ದನು. ಇವರ ವಂಶಸ್ಥರೇ ಮಹಾಭಾರತದ [[ಯಾದವ|ಯಾದವರು]], [[ಕೌರವರು]] ಮತ್ತು [[ಪಾಂಡವರು]]. == ದಂತಕಥೆಗಳು == === ಜನನ ಮತ್ತು ಆರಂಭಿಕ ಜೀವನ === ಪುರೂರವನು [[ತ್ರೇತಾಯುಗ|ತ್ರೇತಾಯುಗದಲ್ಲಿ]] ಬುಧ ಮತ್ತು ಇಳನ ಮಗನಾಗಿ ಜನಿಸಿದನು. [[ಬುಧ]] ಚಂದ್ರನ ಮಗ, [[ಚಂದ್ರ (ದೇವತೆ)|ಚಂದ್ರ]] ದೇವರು ಮತ್ತು ಆದ್ದರಿಂದ ಪುರೂರವ ಮೊದಲ ಚಂದ್ರವಂಶಿ ರಾಜ. ಅವರು ಪುರು ಪರ್ವತದಲ್ಲಿ ಜನಿಸಿದ ಕಾರಣ, ಅವರನ್ನು ಪುರೂರವಸ್ ಎಂದು ಕರೆಯಲಾಯಿತು. <ref>{{Cite web|url=https://www.wisdomlib.org/definition/pururavas|title=Pururavas, Purūravas: 9 definitions|last=www.wisdomlib.org|date=2015-07-13|website=www.wisdomlib.org|access-date=2020-09-02}}</ref> === ಆಳ್ವಿಕೆ === [[ಪುರಾಣಗಳು|ಪುರಾಣಗಳ]] ಪ್ರಕಾರ, ಪುರೂರವಸ್ [[ಪ್ರಯಾಗ]](ಪ್ರತಿಷ್ಠಾನದಿಂದ <ref>Wilson, H.H. (1840). ''The Vishnu Purana'', Book IV, Chapter I, footnote 7.</ref> ) ಆಳ್ವಿಕೆ ನಡೆಸಿದನು. ಅವನು [[ಬ್ರಹ್ಮ|ಬ್ರಹ್ಮದೇವನನ್ನು ಒಲಿಸಲು]] ತಪಸ್ಸು ಮಾಡಿದನು ಮತ್ತು ಪ್ರತಿಫಲವಾಗಿ ಅವನನ್ನು ಇಡೀ ಭೂಮಿಯ ಸಾರ್ವಭೌಮನನ್ನಾಗಿ ಮಾಡಲಾಯಿತು. ಪುರೂರವಸ್ ನೂರು ಅಶ್ವಮೇಧ ಯಜ್ಞಗಳನ್ನು ಆಚರಿಸಿದನು. ''ಅಸುರರು'' ಅವನ ಅನುಯಾಯಿಗಳಾಗಿದ್ದರೆ, ''ದೇವತೆಗಳು'' ಅವನ ಸ್ನೇಹಿತರಾಗಿದ್ದರು. [[ಮಹಾಭಾರತ|ಮಹಾಭಾರತದ]] ಪ್ರಕಾರ, ಪುರೂರವಸ್ [[ಗಂಧರ್ವ|ಗಂಧರ್ವರ]] ಪ್ರದೇಶದಿಂದ ಭೂಮಿಯ ಮೇಲೆ ಮೂರು ರೀತಿಯ ಬೆಂಕಿಯನ್ನು (ತ್ಯಾಗದ ಉದ್ದೇಶಕ್ಕಾಗಿ) ತಂದನು. ಅಲ್ಲಿ ಅವನು [[ಉರ್ವಶಿ|ಊರ್ವಶಿಯನ್ನು]] ಭೇಟಿಯಾಗಿ ಅವಳನ್ನು ಪ್ರೀತಿಸಿದನು. ಸಂಭವ ಪರ್ವದಲ್ಲಿ, ಪುರೂರವನು ತನ್ನ ಶಕ್ತಿಯಿಂದ ಅಮಲೇರಿ, ಬ್ರಾಹ್ಮಣರೊಂದಿಗೆ ಜಗಳವಾಡಿದನು ಎಂದು ಹೇಳಲಾಗುತ್ತದೆ. ಸನತ್ಕುಮಾರನು ಅವನಿಗೆ ಸಲಹೆ ನೀಡಲು [[ಬ್ರಹ್ಮ|ಬ್ರಹ್ಮನ]] ಪ್ರದೇಶದಿಂದ ಬಂದನು. ಆದರೆ ಪುರೂರವಸ್ ಅವನ ಸಲಹೆಗೆ ಕಿವಿಗೊಡಲಿಲ್ಲ. ಇದರಿಂದ ಕೋಪಗೊಂಡ ಋಷಿಗಳು ಪುರೂರವಸ್‍ನಿಗೆ ಶಾಪ ನೀಡಿದರು ಹೀಗಾಗಿ ಪುರೂರವಸ್ ನಾಶವಾದನು. === ಪುರೂರವ ಮತ್ತು ಊರ್ವಶಿ === [[ಚಿತ್ರ:Urvashi-Pururavas_by_RRV.jpg|link=//upload.wikimedia.org/wikipedia/commons/thumb/f/f1/Urvashi-Pururavas_by_RRV.jpg/250px-Urvashi-Pururavas_by_RRV.jpg|right|thumb|355x355px| [[ಉರ್ವಶಿ|ಊರ್ವಶಿ]] ಮತ್ತು ಪುರೂರವಸ್, [[ರಾಜಾ ರವಿ ವರ್ಮ|ರಾಜಾ ರವಿವರ್ಮ]] ಅವರ ಚಿತ್ರ]] ಒಮ್ಮೆ ಚಂದ್ರವಂಶದ ಸ್ಥಾಪಕ ಪುರೂರವಸ್ ಮತ್ತು [[ಉರ್ವಶಿ|ಊರ್ವಶಿ]] ಎಂಬ [[ಅಪ್ಸರೆಯರು|ಅಪ್ಸರೆ]] ಪರಸ್ಪರ ಪ್ರೀತಿಗೆ ಬಿದ್ದರು. ಪುರೂರವಸ್ ಅವಳನ್ನು ತನ್ನ ಹೆಂಡತಿಯಾಗಲು ಕೇಳಿಕೊಂಡಳು. ಆದರೆ ಅವಳು ಮೂರು ಅಥವಾ ಎರಡು ಷರತ್ತುಗಳ ಮೇಲೆ ಅವನನ್ನು ಮದುವೆಯಾಗಲು ಒಪ್ಪಿಕೊಂಡಳು. ಅವುಗಳೆಂದರೆ: ಪುರೂರವಸ್ ಊರ್ವಶಿಯ ಸಾಕು ಕುರಿಗಳನ್ನು ರಕ್ಷಿಸುತ್ತಾನೆ ಮತ್ತು ಅವರಿಬ್ಬರೂ ಒಬ್ಬರನ್ನೊಬ್ಬರು ಬೆತ್ತಲೆಯಾಗಿ ನೋಡುವುದಿಲ್ಲ (ಪ್ರೀತಿ ಮಾಡುವುದರ ಹೊರತಾಗಿ). ಪುರೂರವಸ್ ಷರತ್ತುಗಳನ್ನು ಒಪ್ಪಿದನು ಮತ್ತು ಅವರು ಸಂತೋಷದಿಂದ ಬದುಕಿದರು. [[ಇಂದ್ರ|ಇಂದ್ರನು]] ಊರ್ವಶಿಯನ್ನು ಹೆಚ್ಚಾಗಿ ನೆನೆಯಲು ಪ್ರಾರಂಭಿಸಿದನು ಮತ್ತು ಊರ್ವಶಿ ಹಾಕಿದ ಷರತ್ತುಗಳು ಮುರಿದುಹೋಗುವ ಸಂದರ್ಭಗಳನ್ನು ಸೃಷ್ಟಿಸಿದನು. ಮೊದಲು ದಂಪತಿಗಳು ಪ್ರೀತಿ ಮಾಡುತ್ತಿದ್ದಾಗ ಕುರಿಗಳನ್ನು ಅಪಹರಿಸಲು ಕೆಲವು ಗಂಧರ್ವರನ್ನು ಕಳುಹಿಸಿದನು. ಊರ್ವಶಿ ತನ್ನ ಸಾಕುಪ್ರಾಣಿಗಳ ಕೂಗನ್ನು ಕೇಳಿದಾಗ, ಪುರೂರವಸ್‍ನನ್ನು ಅವನ ಭರವಸೆಯನ್ನು ಉಳಿಸಿಕೊಳ್ಳದಿದ್ದಕ್ಕಾಗಿ ಗದರಿಸಿದಳು. ಅವಳ ಕಠೋರವಾದ ಮಾತುಗಳನ್ನು ಕೇಳಿದ ಪುರೂರವಸ್ ತಾನು ಬೆತ್ತಲೆಯಾಗಿರುವುದನ್ನು ಮರೆತು ಕುರಿಗಳ ಹಿಂದೆ ಓಡಿದನು. ಆಗ ಇಂದ್ರನು ದೀಪಗಳನ್ನು ಬೆಳಗಿಸಿದನು ಮತ್ತು ಊರ್ವಶಿಯು ತನ್ನ ಪತಿಯನ್ನು ಬೆತ್ತಲೆಯಾಗಿ ನೋಡಿದಳು. ಈ ಘಟನೆಗಳ ನಂತರ, ಊರ್ವಶಿ ಸ್ವರ್ಗಕ್ಕೆ ಹಿಂದಿರುಗಿದಳು ಮತ್ತು ಪುರೂರವಸ್‍ನ ಹೃದಯವನ್ನು ತೊರೆದಳು. ಊರ್ವಶಿಯು ಭೂಮಿಗೆ ಬಂದು ಪುರೂರವಸ್‍ನಿಗೆ ಅನೇಕ ಮಕ್ಕಳನ್ನು ಹೆರುತ್ತಿದ್ದಳು. ಆದರೆ ಅವರು ಸಂಪೂರ್ಣವಾಗಿ ಮತ್ತೆ ಒಂದಾಗಲಿಲ್ಲ. == ವಂಶಸ್ಥರು == ಪುರೂರವಸ್ ಆರು (ಅಥವಾ ವಿವಿಧ ಖಾತೆಗಳ ಪ್ರಕಾರ ಏಳು ಅಥವಾ ಎಂಟು) ಪುತ್ರರನ್ನು ಹೊಂದಿದ್ದನು. ಈ ಪುತ್ರರ ಹೆಸರುಗಳು: ಆಯು (ಅಥವಾ ಆಯುಸ್), ಅಮವಾಸು, <ref>Pargiter, F.E. (1972). ''Ancient Indian Historical Tradition'', Delhi: Motilal Banarsidass, pp. 85–6.</ref> ವಿಶ್ವಯು, ಶ್ರುತಾಯು, ಶತಾಯು (ಅಥವಾ ಸತಾಯು), ಮತ್ತು ದೃಢಯು. [[ನಹುಷ|ಆಯುವಿನ]] ಮಗನಾದ ನಹುಷನದು ''ಋಗ್ವೇದದಲ್ಲಿ'' ಪ್ರಸಿದ್ಧವಾದ ಹೆಸರು. == ಊರ್ವಶಿ ಮತ್ತು ಪುರವರ ನಿರೂಪಣೆ == ಊರ್ವಶಿ ಮತ್ತು ಪುರೂರವರ ನಿರೂಪಣೆಯ ಹಿಂದಿನ ಆವೃತ್ತಿಯು ''ಋಗ್ವೇದ'' (ಎಕ್ಸ್.೯೫.೧-೧೮) ಮತ್ತು ''[[ಶತಪಥ ಬ್ರಾಹ್ಮಣ]]'' (ಎಕ್ಸ್.೧.೫.೧) ನಲ್ಲಿ ಕಂಡುಬರುತ್ತದೆ. ನಂತರದ ಆವೃತ್ತಿಗಳು [[ಮಹಾಭಾರತ]], [[ಹರಿವಂಶ]], [[ವಿಷ್ಣು ಪುರಾಣ]], [[ಮತ್ಸ್ಯ ಪುರಾಣ]], ಮತ್ತು [[ಭಾಗವತ ಪುರಾಣ|ಭಾಗವತ ಪುರಾಣದಲ್ಲಿ]] ಕಂಡುಬರುತ್ತವೆ. === ವೈದಿಕ ಸಾಹಿತ್ಯದಲ್ಲಿ === ''ಋಗ್ವೇದ'' ಎಕ್ಸ್.೧೨೯ ಸಂಭಾಷಣಾ ತುಣುಕನ್ನು ಒಳಗೊಂಡಿದೆ, ಇದನ್ನು ಹೆಚ್ಚು ಮೆತುವಾದ ಕಾವ್ಯಾತ್ಮಕ ಶೈಲಿಯಲ್ಲಿ ಬರೆಯಲಾಗಿದೆ. ಉಷಸ್ (ಊರ್ವಶಿ ಎಂದೂ ಕರೆಯಲ್ಪಡುವ) ಒಬ್ಬ ''[[ಗಂಧರ್ವ|ಗಂಧರ್ವಿ]]'' ಅಥವಾ ''[[ಅಪ್ಸರೆಯರು|ಅಪ್ಸರಾ]]'' (ಸ್ವರ್ಗದ ಅಪ್ಸರೆ) ಎಂದು ಸ್ತೋತ್ರವು ಸೂಚಿಸುತ್ತದೆ. ಮಾನವ ರಾಜನಾದ ಪುರೂರವಸ್‍ನೊಂದಿಗೆ ಐಕ್ಯವಾದ ನಂತರ ಮತ್ತು ನಾಲ್ಕು ಶರತ್ಕಾಲ ಒಟ್ಟಿಗೆ ವಾಸಿಸಿದ ನಂತರ, ಒಕ್ಕೂಟದ ನಿಗದಿತ ಷರತ್ತುಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ನಂತರ ಇದ್ದಕ್ಕಿದ್ದಂತೆ ಅವನನ್ನು ತೊರೆದಳು. ನಂತರ ಪುರವಸ್ ತನ್ನ ಬಳಿಗೆ ಮರಳಲು ಅವಳಲ್ಲಿ ವ್ಯರ್ಥವಾದ ಮನವಿಯನ್ನು ಮಾಡಿದನು. ನಿರೂಪಣೆಯು ವೈದಿಕ ಸಂಸ್ಕೃತ ಪದಗಳಲ್ಲಿನ ಬಹು ಅರ್ಥಗಳುಳ್ಳ ಪದಗಳಿಂದ ಕೂಡಿ ಸಾಂಕೇತಿಕತೆಯ ಬಹು ಹಂತಗಳನ್ನು ಪ್ರದರ್ಶಿಸುತ್ತದೆ. ಇದು ಪ್ರೇಮ ಕಾವ್ಯವಾಗಿದ್ದರೂ, ತನ್ನ ಪ್ರೀತಿಯನ್ನು ತಿರಸ್ಕರಿಸುವ ಪ್ರೇಮಿ ಮತ್ತು ಅವನ ಹಾಗೂ ಪ್ರಿಯೆಯ ನಡುವಿನ ಆಸಕ್ತಿಯ ಸಂಘರ್ಷವನ್ನು ವ್ಯಕ್ತಪಡಿಸುತ್ತದೆ. ಇದು ಸೂರ್ಯ (ಪುರವಸ್) ಮತ್ತು ಡಾನ್ (ಉಷಸ್) ನಡುವಿನ ಅಮರ ಸಂಬಂಧವನ್ನು ವ್ಯಕ್ತಪಡಿಸುತ್ತದೆ.<ref>https://en.wikipedia.org/wiki/John_Dowson</ref> ಈ ಎರಡು ಹಂತದ ಅರ್ಥಗಳ ಜೊತೆಗೆ, ಇದು ಗಂಧರ್ವ ಅಥವಾ ಅಪ್ಸರೆ ಆಗಿ ಪುನರ್ಜನ್ಮವನ್ನು ತೆಗೆದುಕೊಳ್ಳುವ ಧಾರ್ಮಿಕ ಚಟುವಟಿಕೆಗೆ ಮಾಂತ್ರಿಕ ಸೂಚನೆಗಳನ್ನು ಸಹ ನೀಡುತ್ತದೆ. === ನಂತರದ ಸಾಹಿತ್ಯದಲ್ಲಿ === ರಾಜ ಪುರೂರವಸ್ ಮತ್ತು ಆಕಾಶದ ಅಪ್ಸರೆ [[ಉರ್ವಶಿ|ಊರ್ವಶಿಯ]] ''ಪ್ರೇಮಕಥೆಯನ್ನು'' ಪ್ರಸಿದ್ಧ ಕವಿ [[ಕಾಳಿದಾಸ]] ಬರೆದ ವಿಕ್ರಮೋರ್ವಶಿಯಂ ಎಂಬ ಸಂಸ್ಕೃತ ನಾಟಕದಲ್ಲಿ ಕಾಣಬಹುದು. ಪುರೂರವಸ್‍ನಿಗೆ ಮತ್ತೊಬ್ಬ ಹೆಂಡತಿಯ ಸೇರ್ಪಡೆಯೊಂದಿಗೆ, ಮೂಲ ಕಥೆಯಿಂದ ಈ ಕಥೆಯು ಭಿನ್ನತೆಗಳೊಂದಿಗೆ ಹೆಚ್ಚು ನಾಟಕೀಯವಾಗಿದೆ. <ref>{{Cite book|url=https://archive.org/details/vikramorvasyam00kalirich|title=The Vikramorvasîyam, a drama in 5 acts|last=Kalidasa|last2=Pandit|first2=Shankar Pandurang|date=1879|publisher=Bombay, Government Central Book Depôt|others=University of California Libraries}}</ref> ಗುಡಿಪಾಟಿ ವೆಂಕಟ ಚಲಂ ಅವರು ''ಪುರರವ'' ನಾಟಕವನ್ನು ರಚಿಸಿದ್ದಾರೆ, ಇದು [[ತೆಲುಗು]] ಪ್ರೇಕ್ಷಕರಲ್ಲಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿದೆ. ಯುಎಸ್ ಮತ್ತು ಯುಕೆ ನಲ್ಲಿ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ನಾಟಕದ ಅನಿಮೇಟೆಡ್ ಆವೃತ್ತಿಯಾದ ''ಪುರರಾವಾದಲ್ಲಿ'' ಈ ನಾಟಕವನ್ನು ಆಧುನೀಕರಿಸಲಾಗಿದೆ. == ಟಿಪ್ಪಣಿಗಳು == {{Reflist}} == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == * {{Commons category-inline}} {{HinduMythology}} 6tk6xlmmsgzccqanuqxbz4mlhqkyu71 1116666 1116664 2022-08-24T16:11:33Z Prajna gopal 75944 wikitext text/x-wiki {{Infobox deity | type= ಹಿಂದು | image = Pururavas.jpg | alt = ಪುರೂರವಸ್ | caption = ''ಪುರೂರವಸ್ ದುಃಖದಲ್ಲಿ'', [[ಕಾಳಿದಾಸ]]'ನ ವಿಕ್ರಮೋರ್ವಶಿಯಂನಿಂದ ಒಂದು ದೃಶ್ಯ | parents = {{unbulleted list|ಇಳಾ (ತಾಯಿ)|[[ಬುಧ]] (ತಂದೆ)}} | spouse = [[ಊರ್ವಶಿ]] , [[ಓಶಿನೇರಿ]] | children = ಆಯುಸ್, ಅಮಾಯಸು, ವಿಶ್ಯಸು ಅಥವಾ ವಿನಯಸು, ಶ್ರುತಾಯು ಅಥವಾ ಧೀಮತ್, ಶತಾಯು (ಅಥವಾ ಸತಾಯು), ಮತ್ತು ಧ್ರಿದಯು | texts = [[ಮಹಾಭಾರತ]], [[ಋಗ್ವೇದ]], ವಿಕ್ರಮೋರ್ವಶಿಯಂ, [[ಪುರಾಣ]]ಗಳು | affiliation = [[ಮಹಾಭಾರತ|ಮಹಾಭಾರತದ]] ರಾಜ | gender = ಪುರುಷ | dynasty = [[ಚಂದ್ರವಂಶಿ]] }} [[Category:Articles having same image on Wikidata and Wikipedia]] '''ಪುರೂರವಸ್''' ( [[ಸಂಸ್ಕೃತ]] : ''पुरूरवस्'', ''ಪುರೂರವಸ್'' ) ರಾಜ ಮತ್ತು ಐಲಾ ರಾಜವಂಶದ ಅಥವಾ ಚಂದ್ರವಂಶದ ಮೊದಲನೆಯವನು. [[ವೇದ|ವೇದಗಳ]] ಪ್ರಕಾರ, ಅವನದ್ದು [[ಸೂರ್ಯ (ದೇವ)|ಸೂರ್ಯ]] (ಸೂರ್ಯ) ಮತ್ತು [[ಉಷಾ(ದೇವತೆ)|ಉಷೆ]] (ಮುಂಜಾನೆ) ಯೊಂದಿಗೆ ಸಂಬಂಧಿಸಿದ ಪೌರಾಣಿಕ ಅಸ್ತಿತ್ವವಾಗಿದೆ ಮತ್ತು ಅವನು ಬ್ರಹ್ಮಾಂಡದ ಮಧ್ಯ ಪ್ರದೇಶದಲ್ಲಿ ವಾಸಿಸುತ್ತಾನೆ ಎಂದು ನಂಬಲಾಗಿದೆ. ಋಗ್ವೇದವು ( ಎಕ್ಸ್.೯೫.೧೮ ) ಅವನು ಇಳಾ ನ ಮಗ ಮತ್ತು ಧರ್ಮನಿಷ್ಠ ಆಡಳಿತಗಾರ ಎಂದು ಹೇಳುತ್ತದೆ. ಆದಾಗ್ಯೂ, ''ಮಹಾಭಾರತವು'' ಇಳಾ ಅವನ ತಾಯಿ ಮತ್ತು ತಂದೆ ಇಬ್ಬರೂ ಎಂದು ಹೇಳುತ್ತದೆ. ''ವಿಷ್ಣು ಪುರಾಣದ'' ಪ್ರಕಾರ, ಅವನ ತಂದೆ ಬುಧ, ಮತ್ತು ಅವನು ಪುರೂರವರ ಬುಡಕಟ್ಟಿನ ಪೂರ್ವಜರಾಗಿದ್ದನು. ಇವರ ವಂಶಸ್ಥರೇ ಮಹಾಭಾರತದ [[ಯಾದವ|ಯಾದವರು]], [[ಕೌರವರು]] ಮತ್ತು [[ಪಾಂಡವರು]]. == ದಂತಕಥೆಗಳು == === ಜನನ ಮತ್ತು ಆರಂಭಿಕ ಜೀವನ === ಪುರೂರವನು [[ತ್ರೇತಾಯುಗ|ತ್ರೇತಾಯುಗದಲ್ಲಿ]] ಬುಧ ಮತ್ತು ಇಳನ ಮಗನಾಗಿ ಜನಿಸಿದನು. [[ಬುಧ]] ಚಂದ್ರನ ಮಗ, [[ಚಂದ್ರ (ದೇವತೆ)|ಚಂದ್ರ]] ದೇವರು ಮತ್ತು ಆದ್ದರಿಂದ ಪುರೂರವ ಮೊದಲ ಚಂದ್ರವಂಶಿ ರಾಜ. ಅವರು ಪುರು ಪರ್ವತದಲ್ಲಿ ಜನಿಸಿದ ಕಾರಣ, ಅವರನ್ನು ಪುರೂರವಸ್ ಎಂದು ಕರೆಯಲಾಯಿತು. <ref>{{Cite web|url=https://www.wisdomlib.org/definition/pururavas|title=Pururavas, Purūravas: 9 definitions|last=www.wisdomlib.org|date=2015-07-13|website=www.wisdomlib.org|access-date=2020-09-02}}</ref> === ಆಳ್ವಿಕೆ === [[ಪುರಾಣಗಳು|ಪುರಾಣಗಳ]] ಪ್ರಕಾರ, ಪುರೂರವಸ್ [[ಪ್ರಯಾಗ]](ಪ್ರತಿಷ್ಠಾನದಿಂದ <ref>Wilson, H.H. (1840). ''The Vishnu Purana'', Book IV, Chapter I, footnote 7.</ref> ) ಆಳ್ವಿಕೆ ನಡೆಸಿದನು. ಅವನು [[ಬ್ರಹ್ಮ|ಬ್ರಹ್ಮದೇವನನ್ನು ಒಲಿಸಲು]] ತಪಸ್ಸು ಮಾಡಿದನು ಮತ್ತು ಪ್ರತಿಫಲವಾಗಿ ಅವನನ್ನು ಇಡೀ ಭೂಮಿಯ ಸಾರ್ವಭೌಮನನ್ನಾಗಿ ಮಾಡಲಾಯಿತು. ಪುರೂರವಸ್ ನೂರು ಅಶ್ವಮೇಧ ಯಜ್ಞಗಳನ್ನು ಆಚರಿಸಿದನು. ''ಅಸುರರು'' ಅವನ ಅನುಯಾಯಿಗಳಾಗಿದ್ದರೆ, ''ದೇವತೆಗಳು'' ಅವನ ಸ್ನೇಹಿತರಾಗಿದ್ದರು. [[ಮಹಾಭಾರತ|ಮಹಾಭಾರತದ]] ಪ್ರಕಾರ, ಪುರೂರವಸ್ [[ಗಂಧರ್ವ|ಗಂಧರ್ವರ]] ಪ್ರದೇಶದಿಂದ ಭೂಮಿಯ ಮೇಲೆ ಮೂರು ರೀತಿಯ ಬೆಂಕಿಯನ್ನು (ತ್ಯಾಗದ ಉದ್ದೇಶಕ್ಕಾಗಿ) ತಂದನು. ಅಲ್ಲಿ ಅವನು [[ಉರ್ವಶಿ|ಊರ್ವಶಿಯನ್ನು]] ಭೇಟಿಯಾಗಿ ಅವಳನ್ನು ಪ್ರೀತಿಸಿದನು. ಸಂಭವ ಪರ್ವದಲ್ಲಿ, ಪುರೂರವನು ತನ್ನ ಶಕ್ತಿಯಿಂದ ಅಮಲೇರಿ, ಬ್ರಾಹ್ಮಣರೊಂದಿಗೆ ಜಗಳವಾಡಿದನು ಎಂದು ಹೇಳಲಾಗುತ್ತದೆ. ಸನತ್ಕುಮಾರನು ಅವನಿಗೆ ಸಲಹೆ ನೀಡಲು [[ಬ್ರಹ್ಮ|ಬ್ರಹ್ಮನ]] ಪ್ರದೇಶದಿಂದ ಬಂದನು. ಆದರೆ ಪುರೂರವಸ್ ಅವನ ಸಲಹೆಗೆ ಕಿವಿಗೊಡಲಿಲ್ಲ. ಇದರಿಂದ ಕೋಪಗೊಂಡ ಋಷಿಗಳು ಪುರೂರವಸ್‍ನಿಗೆ ಶಾಪ ನೀಡಿದರು ಹೀಗಾಗಿ ಪುರೂರವಸ್ ನಾಶವಾದನು. === ಪುರೂರವ ಮತ್ತು ಊರ್ವಶಿ === [[ಚಿತ್ರ:Urvashi-Pururavas_by_RRV.jpg|link=//upload.wikimedia.org/wikipedia/commons/thumb/f/f1/Urvashi-Pururavas_by_RRV.jpg/250px-Urvashi-Pururavas_by_RRV.jpg|right|thumb|355x355px| [[ಉರ್ವಶಿ|ಊರ್ವಶಿ]] ಮತ್ತು ಪುರೂರವಸ್, [[ರಾಜಾ ರವಿ ವರ್ಮ|ರಾಜಾ ರವಿವರ್ಮ]] ಅವರ ಚಿತ್ರ]] ಒಮ್ಮೆ ಚಂದ್ರವಂಶದ ಸ್ಥಾಪಕ ಪುರೂರವಸ್ ಮತ್ತು [[ಉರ್ವಶಿ|ಊರ್ವಶಿ]] ಎಂಬ [[ಅಪ್ಸರೆಯರು|ಅಪ್ಸರೆ]] ಪರಸ್ಪರ ಪ್ರೀತಿಗೆ ಬಿದ್ದರು. ಪುರೂರವಸ್ ಅವಳನ್ನು ತನ್ನ ಹೆಂಡತಿಯಾಗಲು ಕೇಳಿಕೊಂಡಳು. ಆದರೆ ಅವಳು ಮೂರು ಅಥವಾ ಎರಡು ಷರತ್ತುಗಳ ಮೇಲೆ ಅವನನ್ನು ಮದುವೆಯಾಗಲು ಒಪ್ಪಿಕೊಂಡಳು. ಅವುಗಳೆಂದರೆ: ಪುರೂರವಸ್ ಊರ್ವಶಿಯ ಸಾಕು ಕುರಿಗಳನ್ನು ರಕ್ಷಿಸುತ್ತಾನೆ ಮತ್ತು ಅವರಿಬ್ಬರೂ ಒಬ್ಬರನ್ನೊಬ್ಬರು ಬೆತ್ತಲೆಯಾಗಿ ನೋಡುವುದಿಲ್ಲ (ಪ್ರೀತಿ ಮಾಡುವುದರ ಹೊರತಾಗಿ). ಪುರೂರವಸ್ ಷರತ್ತುಗಳನ್ನು ಒಪ್ಪಿದನು ಮತ್ತು ಅವರು ಸಂತೋಷದಿಂದ ಬದುಕಿದರು. [[ಇಂದ್ರ|ಇಂದ್ರನು]] ಊರ್ವಶಿಯನ್ನು ಹೆಚ್ಚಾಗಿ ನೆನೆಯಲು ಪ್ರಾರಂಭಿಸಿದನು ಮತ್ತು ಊರ್ವಶಿ ಹಾಕಿದ ಷರತ್ತುಗಳು ಮುರಿದುಹೋಗುವ ಸಂದರ್ಭಗಳನ್ನು ಸೃಷ್ಟಿಸಿದನು. ಮೊದಲು ದಂಪತಿಗಳು ಪ್ರೀತಿ ಮಾಡುತ್ತಿದ್ದಾಗ ಕುರಿಗಳನ್ನು ಅಪಹರಿಸಲು ಕೆಲವು ಗಂಧರ್ವರನ್ನು ಕಳುಹಿಸಿದನು. ಊರ್ವಶಿ ತನ್ನ ಸಾಕುಪ್ರಾಣಿಗಳ ಕೂಗನ್ನು ಕೇಳಿದಾಗ, ಪುರೂರವಸ್‍ನನ್ನು ಅವನ ಭರವಸೆಯನ್ನು ಉಳಿಸಿಕೊಳ್ಳದಿದ್ದಕ್ಕಾಗಿ ಗದರಿಸಿದಳು. ಅವಳ ಕಠೋರವಾದ ಮಾತುಗಳನ್ನು ಕೇಳಿದ ಪುರೂರವಸ್ ತಾನು ಬೆತ್ತಲೆಯಾಗಿರುವುದನ್ನು ಮರೆತು ಕುರಿಗಳ ಹಿಂದೆ ಓಡಿದನು. ಆಗ ಇಂದ್ರನು ದೀಪಗಳನ್ನು ಬೆಳಗಿಸಿದನು ಮತ್ತು ಊರ್ವಶಿಯು ತನ್ನ ಪತಿಯನ್ನು ಬೆತ್ತಲೆಯಾಗಿ ನೋಡಿದಳು. ಈ ಘಟನೆಗಳ ನಂತರ, ಊರ್ವಶಿ ಸ್ವರ್ಗಕ್ಕೆ ಹಿಂದಿರುಗಿದಳು ಮತ್ತು ಪುರೂರವಸ್‍ನ ಹೃದಯವನ್ನು ತೊರೆದಳು. ಊರ್ವಶಿಯು ಭೂಮಿಗೆ ಬಂದು ಪುರೂರವಸ್‍ನಿಗೆ ಅನೇಕ ಮಕ್ಕಳನ್ನು ಹೆರುತ್ತಿದ್ದಳು. ಆದರೆ ಅವರು ಸಂಪೂರ್ಣವಾಗಿ ಮತ್ತೆ ಒಂದಾಗಲಿಲ್ಲ. == ವಂಶಸ್ಥರು == ಪುರೂರವಸ್ ಆರು (ಅಥವಾ ವಿವಿಧ ಖಾತೆಗಳ ಪ್ರಕಾರ ಏಳು ಅಥವಾ ಎಂಟು) ಪುತ್ರರನ್ನು ಹೊಂದಿದ್ದನು. ಈ ಪುತ್ರರ ಹೆಸರುಗಳು: ಆಯು (ಅಥವಾ ಆಯುಸ್), ಅಮವಾಸು, <ref>Pargiter, F.E. (1972). ''Ancient Indian Historical Tradition'', Delhi: Motilal Banarsidass, pp. 85–6.</ref> ವಿಶ್ವಯು, ಶ್ರುತಾಯು, ಶತಾಯು (ಅಥವಾ ಸತಾಯು), ಮತ್ತು ದೃಢಯು. [[ನಹುಷ|ಆಯುವಿನ]] ಮಗನಾದ ನಹುಷನದು ''ಋಗ್ವೇದದಲ್ಲಿ'' ಪ್ರಸಿದ್ಧವಾದ ಹೆಸರು. == ಊರ್ವಶಿ ಮತ್ತು ಪುರವರ ನಿರೂಪಣೆ == ಊರ್ವಶಿ ಮತ್ತು ಪುರೂರವರ ನಿರೂಪಣೆಯ ಹಿಂದಿನ ಆವೃತ್ತಿಯು ''ಋಗ್ವೇದ'' (ಎಕ್ಸ್.೯೫.೧-೧೮) ಮತ್ತು ''[[ಶತಪಥ ಬ್ರಾಹ್ಮಣ]]'' (ಎಕ್ಸ್.೧.೫.೧) ನಲ್ಲಿ ಕಂಡುಬರುತ್ತದೆ. ನಂತರದ ಆವೃತ್ತಿಗಳು [[ಮಹಾಭಾರತ]], [[ಹರಿವಂಶ]], [[ವಿಷ್ಣು ಪುರಾಣ]], [[ಮತ್ಸ್ಯ ಪುರಾಣ]], ಮತ್ತು [[ಭಾಗವತ ಪುರಾಣ|ಭಾಗವತ ಪುರಾಣದಲ್ಲಿ]] ಕಂಡುಬರುತ್ತವೆ. === ವೈದಿಕ ಸಾಹಿತ್ಯದಲ್ಲಿ === ''ಋಗ್ವೇದ'' ಎಕ್ಸ್.೧೨೯ ಸಂಭಾಷಣಾ ತುಣುಕನ್ನು ಒಳಗೊಂಡಿದೆ, ಇದನ್ನು ಹೆಚ್ಚು ಮೆತುವಾದ ಕಾವ್ಯಾತ್ಮಕ ಶೈಲಿಯಲ್ಲಿ ಬರೆಯಲಾಗಿದೆ. ಉಷಸ್ (ಊರ್ವಶಿ ಎಂದೂ ಕರೆಯಲ್ಪಡುವ) ಒಬ್ಬ ''[[ಗಂಧರ್ವ|ಗಂಧರ್ವಿ]]'' ಅಥವಾ ''[[ಅಪ್ಸರೆಯರು|ಅಪ್ಸರಾ]]'' (ಸ್ವರ್ಗದ ಅಪ್ಸರೆ) ಎಂದು ಸ್ತೋತ್ರವು ಸೂಚಿಸುತ್ತದೆ. ಮಾನವ ರಾಜನಾದ ಪುರೂರವಸ್‍ನೊಂದಿಗೆ ಐಕ್ಯವಾದ ನಂತರ ಮತ್ತು ನಾಲ್ಕು ಶರತ್ಕಾಲ ಒಟ್ಟಿಗೆ ವಾಸಿಸಿದ ನಂತರ, ಒಕ್ಕೂಟದ ನಿಗದಿತ ಷರತ್ತುಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ನಂತರ ಇದ್ದಕ್ಕಿದ್ದಂತೆ ಅವನನ್ನು ತೊರೆದಳು. ನಂತರ ಪುರವಸ್ ತನ್ನ ಬಳಿಗೆ ಮರಳಲು ಅವಳಲ್ಲಿ ವ್ಯರ್ಥವಾದ ಮನವಿಯನ್ನು ಮಾಡಿದನು. ನಿರೂಪಣೆಯು ವೈದಿಕ ಸಂಸ್ಕೃತ ಪದಗಳಲ್ಲಿನ ಬಹು ಅರ್ಥಗಳುಳ್ಳ ಪದಗಳಿಂದ ಕೂಡಿ ಸಾಂಕೇತಿಕತೆಯ ಬಹು ಹಂತಗಳನ್ನು ಪ್ರದರ್ಶಿಸುತ್ತದೆ. ಇದು ಪ್ರೇಮ ಕಾವ್ಯವಾಗಿದ್ದರೂ, ತನ್ನ ಪ್ರೀತಿಯನ್ನು ತಿರಸ್ಕರಿಸುವ ಪ್ರೇಮಿ ಮತ್ತು ಅವನ ಹಾಗೂ ಪ್ರಿಯೆಯ ನಡುವಿನ ಆಸಕ್ತಿಯ ಸಂಘರ್ಷವನ್ನು ವ್ಯಕ್ತಪಡಿಸುತ್ತದೆ. ಇದು ಸೂರ್ಯ (ಪುರವಸ್) ಮತ್ತು ಡಾನ್ (ಉಷಸ್) ನಡುವಿನ ಅಮರ ಸಂಬಂಧವನ್ನು ವ್ಯಕ್ತಪಡಿಸುತ್ತದೆ.<ref>https://en.wikipedia.org/wiki/John_Dowson</ref> ಈ ಎರಡು ಹಂತದ ಅರ್ಥಗಳ ಜೊತೆಗೆ, ಇದು ಗಂಧರ್ವ ಅಥವಾ ಅಪ್ಸರೆ ಆಗಿ ಪುನರ್ಜನ್ಮವನ್ನು ತೆಗೆದುಕೊಳ್ಳುವ ಧಾರ್ಮಿಕ ಚಟುವಟಿಕೆಗೆ ಮಾಂತ್ರಿಕ ಸೂಚನೆಗಳನ್ನು ಸಹ ನೀಡುತ್ತದೆ. === ನಂತರದ ಸಾಹಿತ್ಯದಲ್ಲಿ === ರಾಜ ಪುರೂರವಸ್ ಮತ್ತು ಆಕಾಶದ ಅಪ್ಸರೆ [[ಉರ್ವಶಿ|ಊರ್ವಶಿಯ]] ''ಪ್ರೇಮಕಥೆಯನ್ನು'' ಪ್ರಸಿದ್ಧ ಕವಿ [[ಕಾಳಿದಾಸ]] ಬರೆದ ವಿಕ್ರಮೋರ್ವಶಿಯಂ ಎಂಬ ಸಂಸ್ಕೃತ ನಾಟಕದಲ್ಲಿ ಕಾಣಬಹುದು. ಪುರೂರವಸ್‍ನಿಗೆ ಮತ್ತೊಬ್ಬ ಹೆಂಡತಿಯ ಸೇರ್ಪಡೆಯೊಂದಿಗೆ, ಮೂಲ ಕಥೆಯಿಂದ ಈ ಕಥೆಯು ಭಿನ್ನತೆಗಳೊಂದಿಗೆ ಹೆಚ್ಚು ನಾಟಕೀಯವಾಗಿದೆ. <ref>{{Cite book|url=https://archive.org/details/vikramorvasyam00kalirich|title=The Vikramorvasîyam, a drama in 5 acts|last=Kalidasa|last2=Pandit|first2=Shankar Pandurang|date=1879|publisher=Bombay, Government Central Book Depôt|others=University of California Libraries}}</ref> ಗುಡಿಪಾಟಿ ವೆಂಕಟ ಚಲಂ ಅವರು ''ಪುರರವ'' ನಾಟಕವನ್ನು ರಚಿಸಿದ್ದಾರೆ, ಇದು [[ತೆಲುಗು]] ಪ್ರೇಕ್ಷಕರಲ್ಲಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿದೆ. ಯುಎಸ್ ಮತ್ತು ಯುಕೆ ನಲ್ಲಿ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ನಾಟಕದ ಅನಿಮೇಟೆಡ್ ಆವೃತ್ತಿಯಾದ ''ಪುರರಾವಾದಲ್ಲಿ'' ಈ ನಾಟಕವನ್ನು ಆಧುನೀಕರಿಸಲಾಗಿದೆ. ==ಉಲ್ಲೇಖಗಳು == {{Reflist}} == ಬಾಹ್ಯ ಕೊಂಡಿಗಳು == * {{Commons category-inline}} {{HinduMythology}} 1r5nme065x0k5a2mlzcr7ugospwhzjb ಬಿರ್ಲಾ ಮಂದಿರ್, ಹೈದರಾಬಾದ್ 0 144856 1116671 2022-08-24T16:56:47Z Kartikdn 1134 "[[:en:Special:Redirect/revision/1101945005|Birla Mandir, Hyderabad]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು wikitext text/x-wiki [[ಚಿತ್ರ:A white Marble stone Birla Mandir Hyderabad Telangana.jpg|thumb]] '''ಬಿರ್ಲಾ ಮಂದಿರ್''' ಒಂದು [[ಹಿಂದೂ ದೇವಸ್ಥಾನ|ಹಿಂದೂ ದೇವಾಲಯವಾಗಿದೆ]]. ಇದನ್ನು ೨೮೦ ಅಡಿ ಎತ್ತರದ ''ನೌಬತ್ ಪಹಾಡ್'' ಎಂಬ ಗುಡ್ಡದ ಮೇಲೆ ನಿರ್ಮಿಸಲಾಗಿದೆ. ಇದು ಭಾರತದ [[ತೆಲಂಗಾಣ]] ರಾಜ್ಯದ [[ಹೈದರಾಬಾದ್‌, ತೆಲಂಗಾಣ|ಹೈದರಾಬಾದ್]]‍ನಲ್ಲಿ ಸ್ಥಿತವಾಗಿದೆ. ನಿರ್ಮಾಣವು 10 ವರ್ಷಗಳನ್ನು ತೆಗೆದುಕೊಂಡಿತು ಮತ್ತು 1976 ರಲ್ಲಿ [[ರಾಮಕೃಷ್ಣ ಮಿಷನ್|ರಾಮಕೃಷ್ಣ ಮಿಷನ್‌ನ]] ಸ್ವಾಮಿ ರಂಗನಾಥಾನಂದರು ಉದ್ಘಾಟಿಸಿದರು. ಈ ದೇವಾಲಯವನ್ನು ಬಿರ್ಲಾ ಪ್ರತಿಷ್ಠಾನ ನಿರ್ಮಿಸಿದೆ. == ವಾಸ್ತುಕಲೆ == [[ಚಿತ್ರ:Birla_Temple_no_1.jpg|link=//upload.wikimedia.org/wikipedia/commons/thumb/4/47/Birla_Temple_no_1.jpg/260px-Birla_Temple_no_1.jpg|thumb|260x260px| ರಾತ್ರಿಯ ಹೊತ್ತು ಬಿರ್ಲಾ ಮಂದಿರ್]] ಈ ದೇವಾಲಯವು ದ್ರಾವಿಡ, ರಾಜಸ್ಥಾನಿ ಮತ್ತು ಉತ್ಕಲ ವಾಸ್ತುಕಲೆಗಳ ಮಿಶ್ರಣವನ್ನು ತೋರಿಸುತ್ತದೆ. ಇದನ್ನು 2000 ಟನ್ ಶುದ್ಧ ಬಿಳಿ ಅಮೃತಶಿಲೆಯಿಂದ ನಿರ್ಮಿಸಲಾಗಿದೆ. ಪ್ರಧಾನ [[ದೇವರು|ದೇವತೆಯಾದ]] ವೆಂಕಟೇಶ್ವರನ ಗ್ರಾನೈಟ್ ವಿಗ್ರಹವು ಸುಮಾರು ೧೧ ಅಡಿ ಎತ್ತರವಿದೆ. ಒಂದು ಕೆತ್ತಿದ ಕಮಲವು ಮೇಲ್ಭಾಗದಲ್ಲಿ ಛತ್ರಿಯನ್ನು ರೂಪಿಸುತ್ತದೆ. ದೇವಾಲಯದ ಆವರಣದಲ್ಲಿ ಹಿತ್ತಾಳೆಯ ಧ್ವಜಸ್ತಂಭವು ೪೨ ಅಡಿ ಎತ್ತರಕ್ಕೆ ಏರುತ್ತದೆ. ಸ್ವಾಮಿ ರಂಗನಾಥಾನಂದರ ಆಶಯದಂತೆ ದೇವಾಲಯದ ವಾತಾವರಣವು ಧ್ಯಾನಕ್ಕೆ ಪೂರಕವಾಗಿರಬೇಕೆಂದು ದೇವಾಲಯದಲ್ಲಿ ಸಾಂಪ್ರದಾಯಿಕ ಗಂಟೆಗಳಿಲ್ಲ. == ದೇವಸ್ಥಾನದ ಬಗ್ಗೆ == ಮುಖ್ಯ ದೇವಾಲಯವಲ್ಲದೆ, ವೆಂಕಟೇಶ್ವರನ ಪತ್ನಿಯರಾದ ಪದ್ಮಾವತಿ ಮತ್ತು ಆಂಡಾಳ್ ಅವರಿಗೆ ಪ್ರತ್ಯೇಕ ಗುಡಿಗಳನ್ನು ನಿರ್ಮಿಸಲಾಗಿದೆ. ಈ ದೇವಾಲಯವು [[ಶಿವ]], [[ಶಕ್ತಿ (ಹಿಂದೂ ಧರ್ಮ)|ಶಕ್ತಿ]], [[ಗಣೇಶ]], [[ಹನುಮಂತ]], [[ಬ್ರಹ್ಮ]], [[ಸರಸ್ವತಿ]] ಮತ್ತು [[ಲಕ್ಷ್ಮಿ]] ಸೇರಿದಂತೆ ವಿವಿಧ [[ದೇವ (ಚಲನಚಿತ್ರ)|ದೇವ]] ಮತ್ತು [[ದೇವಿ|ದೇವಿಯ]] ಪ್ರತ್ಯೇಕ ಗುಡಿಗಳನ್ನು ಹೊಂದಿದೆ . ದೇವಾಲಯದ ಗೋಡೆಗಳ ಮೇಲೆ ಪುರುಷರು ಹಾಗೂ ಗುರ್ಬಾನಿಯ ಆಯ್ದ ಬೋಧನೆಗಳನ್ನು ಕೆತ್ತಲಾಗಿದೆ. [[ಮಹಾತ್ಮ ಗಾಂಧಿ|ಮಹಾತ್ಮಾ ಗಾಂಧಿ]] ಮತ್ತು ಇತರ ಹಿಂದೂ ನಾಯಕರು ಗುರುತಿಸಿದಂತೆ ಬಿರ್ಲಾ ದೇವಾಲಯಗಳು ಎಲ್ಲರಿಗೂ ತೆರೆದಿರುತ್ತವೆ. == ಉಲ್ಲೇಖಗಳು == {{Reflist}} == ಹೊರಗಿನ ಕೊಂಡಿಗಳು == * [http://www.ckbirlagroup.com/art-and-culture.php Lord Venkateshwara Temple, Hyderabad] * List of tourist attractions in Hyderabad * [http://www.hyderabadtourism.travel/birla-mandir-hyderabad Birla Mandir Hyderabad Tourism] * [http://indiatourism.ws/hyderabad/birla_mandir/ Birla Mandir] * [https://www.indiatourismguide.in/hyderabad-tourism-guide/ Places To Visit Near Hyderabad] [[ವರ್ಗ:ತೆಲಂಗಾಣ]] [[ವರ್ಗ:ದೇವಾಲಯಗಳು]] c5pm0vzlmwg087g1mdaawmyxnlk5cm7 ಸದಸ್ಯರ ಚರ್ಚೆಪುಟ:Hudengaje 3 144857 1116677 2022-08-24T18:07:30Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Hudengaje}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೮:೦೭, ೨೪ ಆಗಸ್ಟ್ ೨೦೨೨ (UTC) ehu00qd0ljeadnoyfsaj6hfzv15sjhx ಶುಭಪಲ್ಲಬ 0 144858 1116678 2022-08-24T18:25:55Z Hudengaje 77770 ಶುಭಪಲ್ಲಬ ಲೇಖನವನ್ನು ಆರಂಭಿಸಲಾಗಿದೆ wikitext text/x-wiki {{Infobox Magazine | title = Shubhapallaba | logo = Subhapallaba Odia Logo.png | company = | frequency = Monthly | paid_circulation = | unpaid_circulation = | total_circulation = | language = [[Odia language|Odia]] | category = | founder = Sangram Keshari Senapati<ref>{{cite news |title=Odisha lad Sangram sets world record by writings article for Wikipedia |url=http://www.pragativadi.com/odisha-lad-sangram-sets-world-record-by-writings-article-for-wikipedia/ |access-date=18 January 2021 |work=Pragativadi News |date=25 August 2019 |archive-url=http://web.archive.org/web/20200524153605/http://www.pragativadi.com/odisha-lad-sangram-sets-world-record-by-writings-article-for-wikipedia/ |archive-date=24 May 2020 |location=Bhadrak |language=English}}</ref> | founded = 2018 | editor = Tapas Ranjan<br>Sangram Keshari Senapati | finaldate = | country = India | issn = | website = https://shubhapallaba.in/ }} '''ಶುಭಪಲ್ಲಬ''' ([[ಆಂಗ್ಲ]]: Shubhapallaba) ಒಡಿಯಾ ಭಾಷೆಯ ಮಾಸ ಪತ್ರಿಕೆಯಾಗಿದ್ದು, ಸಂಗ್ರಾಮ್ ಕೇಸರಿ ಸೇನಾಪತಿ ಅವರು ಇದನ್ನು ಆರಂಭಿಸಿದ್ದಾರೆ. ಜನವರಿ 2018ರಿಂದ ಪ್ರಕಟಗೊಳ್ಳುತ್ತಿದೆ.<ref>{{cite news |title=Sangram sets world record - OrissaPOST |url=https://www.orissapost.com/sangram-sets-world-record/ |access-date=18 January 2021 |work=OrissaPOST |date=30 July 2019 |archive-url=https://web.archive.org/web/20201001184606/https://www.orissapost.com/sangram-sets-world-record/ |archive-date=2 October 2020 |location=Bhadrak |language=English}}</ref> ಆರಂಭದಲ್ಲಿ ತ್ರೈಮಾಸಿಕ ಪತ್ರಿಕೆಯಾಗಿದ್ದು, ನಬಪಲ್ಲಬ ಎಂಬ ಹೆಸರಿನಿಂದ ಪ್ರಕಟಗೊಳ್ಳುತ್ತಿತ್ತು.<ref name="Shubhapallaba Bengali Portal">{{cite news |title=Shubhapallaba launches Web Portals in Bangla and Punjabi |url=https://enewsinsight.com/shubhapallaba-launches-web-portals-in-bangla-and-punjabi/ |access-date=18 January 2021 |work=The News Insight |date=4 January 2020 |archive-url=http://web.archive.org/web/20200921050841/https://enewsinsight.com/shubhapallaba-launches-web-portals-in-bangla-and-punjabi/ |archive-date=21 September 2020 |language=English |url-status=live}}</ref> ಏಪ್ರಿಲ್ 2019ರಲ್ಲಿ ಇದರ ಒಡಿಯಾ ಪೋರ್ಟಲ್‌ಗೆ ಚಾಲನೆ ನೀಡಲಾಯಿತು. ಆ ಬಳಿಕ ಪೋರ್ಟಲ್ ಇಂಗ್ಲಿಷ್, ಹಿಂದಿ, ತೆಲುಗು, ಪಂಜಾಬಿ ಮತ್ತು ಸಂಸ್ಕೃತ ಭಾಷೆಗಳಲ್ಲೂ ಸಿಗತೊಡಗಿದೆ.<ref>{{cite news |title=NewsDog - India News - NewsDog |url=https://www.newsdogapp.com/en/article/5d62520a83b48e57d17df6f0/?d=false |access-date=19 January 2021 |work=www.newsdogapp.com}}</ref> ಜನವರಿ 2020ರಿಂದ ಮಾಸಪತ್ರಿಕೆಯಾಗಿ ಬದಲಾಯಿತು. == References == {{Reflist}} == External Links == * {{cite web |title=English Portal |url=http://www.shubhapallaba.com/}} * {{Facebook|Shubhapallaba}} * {{Twitter|Shubhapallaba}} ilbv98ty76qnod5x16cn3uwru6sogsa 1116679 1116678 2022-08-24T18:39:44Z Aisworika 77771 wikitext text/x-wiki {{Infobox Magazine | title = Shubhapallaba | logo = Subhapallaba Odia Logo.png | company = | frequency = Monthly | paid_circulation = | unpaid_circulation = | total_circulation = | language = [[Odia language|Odia]] | category = | founder = Sangram Keshari Senapati<ref>{{cite news |title=Odisha lad Sangram sets world record by writings article for Wikipedia |url=http://www.pragativadi.com/odisha-lad-sangram-sets-world-record-by-writings-article-for-wikipedia/ |access-date=18 January 2021 |work=Pragativadi News |date=25 August 2019 |archive-url=http://web.archive.org/web/20200524153605/http://www.pragativadi.com/odisha-lad-sangram-sets-world-record-by-writings-article-for-wikipedia/ |archive-date=24 May 2020 |location=Bhadrak |language=English}}</ref> | founded = 2018 | editor = Tapas Ranjan<br>Sangram Keshari Senapati | finaldate = | country = India | issn = | website = https://shubhapallaba.in/ }} '''ಶುಭಪಲ್ಲಬ''' ([[ಆಂಗ್ಲ]]: Shubhapallaba) ಒಡಿಯಾ ಭಾಷೆಯ ಮಾಸ ಪತ್ರಿಕೆಯಾಗಿದ್ದು, ಸಂಗ್ರಾಮ್ ಕೇಸರಿ ಸೇನಾಪತಿ ಅವರು ಇದನ್ನು ಆರಂಭಿಸಿದ್ದಾರೆ. ಜನವರಿ ೨೦೧೮ರಿಂದ ಪ್ರಕಟಗೊಳ್ಳುತ್ತಿದೆ.<ref>{{cite news |title=Sangram sets world record - OrissaPOST |url=https://www.orissapost.com/sangram-sets-world-record/ |access-date=18 January 2021 |work=OrissaPOST |date=30 July 2019 |archive-url=https://web.archive.org/web/20201001184606/https://www.orissapost.com/sangram-sets-world-record/ |archive-date=2 October 2020 |location=Bhadrak |language=English}}</ref> ಆರಂಭದಲ್ಲಿ ತ್ರೈಮಾಸಿಕ ಪತ್ರಿಕೆಯಾಗಿದ್ದು, ನಬಪಲ್ಲಬ ಎಂಬ ಹೆಸರಿನಿಂದ ಪ್ರಕಟಗೊಳ್ಳುತ್ತಿತ್ತು.<ref name="Shubhapallaba Bengali Portal">{{cite news |title=Shubhapallaba launches Web Portals in Bangla and Punjabi |url=https://enewsinsight.com/shubhapallaba-launches-web-portals-in-bangla-and-punjabi/ |access-date=18 January 2021 |work=The News Insight |date=4 January 2020 |archive-url=http://web.archive.org/web/20200921050841/https://enewsinsight.com/shubhapallaba-launches-web-portals-in-bangla-and-punjabi/ |archive-date=21 September 2020 |language=English |url-status=live}}</ref> ಏಪ್ರಿಲ್ ೨೦೧೯ರಲ್ಲಿ ಇದರ ಒಡಿಯಾ ಪೋರ್ಟಲ್‌ಗೆ ಚಾಲನೆ ನೀಡಲಾಯಿತು. ಆ ಬಳಿಕ ಪೋರ್ಟಲ್ ಇಂಗ್ಲಿಷ್, ಹಿಂದಿ, ತೆಲುಗು, ಪಂಜಾಬಿ ಮತ್ತು ಸಂಸ್ಕೃತ ಭಾಷೆಗಳಲ್ಲೂ ಸಿಗತೊಡಗಿದೆ.<ref>{{cite news |title=NewsDog - India News - NewsDog |url=https://www.newsdogapp.com/en/article/5d62520a83b48e57d17df6f0/?d=false |access-date=19 January 2021 |work=www.newsdogapp.com}}</ref> ಜನವರಿ ೨೦೨೦ರಿಂದ ಮಾಸಪತ್ರಿಕೆಯಾಗಿ ಬದಲಾಯಿತು. == References == {{Reflist}} == External Links == * {{cite web |title=English Portal |url=http://www.shubhapallaba.com/}} * {{Facebook|Shubhapallaba}} * {{Twitter|Shubhapallaba}} 5t63yadqszce4dtc68ay76bpx9ft5zu 1116680 1116679 2022-08-24T18:40:51Z Aisworika 77771 wikitext text/x-wiki {{Infobox Magazine | title = Shubhapallaba | logo = Subhapallaba Odia Logo.png | company = | frequency = Monthly | paid_circulation = | unpaid_circulation = | total_circulation = | language = [[Odia language|Odia]] | category = | founder = Sangram Keshari Senapati<ref>{{cite news |title=Odisha lad Sangram sets world record by writings article for Wikipedia |url=http://www.pragativadi.com/odisha-lad-sangram-sets-world-record-by-writings-article-for-wikipedia/ |access-date=18 January 2021 |work=Pragativadi News |date=25 August 2019 |archive-url=http://web.archive.org/web/20200524153605/http://www.pragativadi.com/odisha-lad-sangram-sets-world-record-by-writings-article-for-wikipedia/ |archive-date=24 May 2020 |location=Bhadrak |language=English}}</ref> | founded = 2018 | editor = Tapas Ranjan<br>Sangram Keshari Senapati | finaldate = | country = India | issn = | website = https://shubhapallaba.in/ }} '''ಶುಭಪಲ್ಲಬ''' ([[ಆಂಗ್ಲ]]: Shubhapallaba) ಒಡಿಯಾ ಭಾಷೆಯ ಮಾಸ ಪತ್ರಿಕೆಯಾಗಿದ್ದು, ಸಂಗ್ರಾಮ್ ಕೇಸರಿ ಸೇನಾಪತಿ ಅವರು ಇದನ್ನು ಆರಂಭಿಸಿದ್ದಾರೆ. ಜನವರಿ ೨೦೧೮ರಿಂದ ಪ್ರಕಟಗೊಳ್ಳುತ್ತಿದೆ.<ref>{{cite news |title=Sangram sets world record - OrissaPOST |url=https://www.orissapost.com/sangram-sets-world-record/ |access-date=18 January 2021 |work=OrissaPOST |date=30 July 2019 |archive-url=https://web.archive.org/web/20201001184606/https://www.orissapost.com/sangram-sets-world-record/ |archive-date=2 October 2020 |location=Bhadrak |language=English}}</ref> ಆರಂಭದಲ್ಲಿ ತ್ರೈಮಾಸಿಕ ಪತ್ರಿಕೆಯಾಗಿದ್ದು, ನಬಪಲ್ಲಬ ಎಂಬ ಹೆಸರಿನಿಂದ ಪ್ರಕಟಗೊಳ್ಳುತ್ತಿತ್ತು.<ref name="Shubhapallaba Bengali Portal">{{cite news |title=Shubhapallaba launches Web Portals in Bangla and Punjabi |url=https://enewsinsight.com/shubhapallaba-launches-web-portals-in-bangla-and-punjabi/ |access-date=18 January 2021 |work=The News Insight |date=4 January 2020 |archive-url=http://web.archive.org/web/20200921050841/https://enewsinsight.com/shubhapallaba-launches-web-portals-in-bangla-and-punjabi/ |archive-date=21 September 2020 |language=English |url-status=live}}</ref> ಏಪ್ರಿಲ್ ೨೦೧೯ರಲ್ಲಿ ಇದರ ಒಡಿಯಾ ಪೋರ್ಟಲ್‌ಗೆ ಚಾಲನೆ ನೀಡಲಾಯಿತು. ಆ ಬಳಿಕ ಪೋರ್ಟಲ್ [[ಇಂಗ್ಲಿಷ್]], [[ಹಿಂದಿ]], [[ತೆಲುಗು]], [[ಪಂಜಾಬಿ]] ಮತ್ತು ಸಂಸ್ಕೃತ ಭಾಷೆಗಳಲ್ಲೂ ಸಿಗತೊಡಗಿದೆ.<ref>{{cite news |title=NewsDog - India News - NewsDog |url=https://www.newsdogapp.com/en/article/5d62520a83b48e57d17df6f0/?d=false |access-date=19 January 2021 |work=www.newsdogapp.com}}</ref> ಜನವರಿ ೨೦೨೦ರಿಂದ ಮಾಸಪತ್ರಿಕೆಯಾಗಿ ಬದಲಾಯಿತು. == References == {{Reflist}} == External Links == * {{cite web |title=English Portal |url=http://www.shubhapallaba.com/}} * {{Facebook|Shubhapallaba}} * {{Twitter|Shubhapallaba}} 8s12a2pavr0y4rwbz4rwwylfcbsel9r 1116681 1116680 2022-08-24T18:46:43Z Aisworika 77771 /* References */ wikitext text/x-wiki {{Infobox Magazine | title = Shubhapallaba | logo = Subhapallaba Odia Logo.png | company = | frequency = Monthly | paid_circulation = | unpaid_circulation = | total_circulation = | language = [[Odia language|Odia]] | category = | founder = Sangram Keshari Senapati<ref>{{cite news |title=Odisha lad Sangram sets world record by writings article for Wikipedia |url=http://www.pragativadi.com/odisha-lad-sangram-sets-world-record-by-writings-article-for-wikipedia/ |access-date=18 January 2021 |work=Pragativadi News |date=25 August 2019 |archive-url=http://web.archive.org/web/20200524153605/http://www.pragativadi.com/odisha-lad-sangram-sets-world-record-by-writings-article-for-wikipedia/ |archive-date=24 May 2020 |location=Bhadrak |language=English}}</ref> | founded = 2018 | editor = Tapas Ranjan<br>Sangram Keshari Senapati | finaldate = | country = India | issn = | website = https://shubhapallaba.in/ }} '''ಶುಭಪಲ್ಲಬ''' ([[ಆಂಗ್ಲ]]: Shubhapallaba) ಒಡಿಯಾ ಭಾಷೆಯ ಮಾಸ ಪತ್ರಿಕೆಯಾಗಿದ್ದು, ಸಂಗ್ರಾಮ್ ಕೇಸರಿ ಸೇನಾಪತಿ ಅವರು ಇದನ್ನು ಆರಂಭಿಸಿದ್ದಾರೆ. ಜನವರಿ ೨೦೧೮ರಿಂದ ಪ್ರಕಟಗೊಳ್ಳುತ್ತಿದೆ.<ref>{{cite news |title=Sangram sets world record - OrissaPOST |url=https://www.orissapost.com/sangram-sets-world-record/ |access-date=18 January 2021 |work=OrissaPOST |date=30 July 2019 |archive-url=https://web.archive.org/web/20201001184606/https://www.orissapost.com/sangram-sets-world-record/ |archive-date=2 October 2020 |location=Bhadrak |language=English}}</ref> ಆರಂಭದಲ್ಲಿ ತ್ರೈಮಾಸಿಕ ಪತ್ರಿಕೆಯಾಗಿದ್ದು, ನಬಪಲ್ಲಬ ಎಂಬ ಹೆಸರಿನಿಂದ ಪ್ರಕಟಗೊಳ್ಳುತ್ತಿತ್ತು.<ref name="Shubhapallaba Bengali Portal">{{cite news |title=Shubhapallaba launches Web Portals in Bangla and Punjabi |url=https://enewsinsight.com/shubhapallaba-launches-web-portals-in-bangla-and-punjabi/ |access-date=18 January 2021 |work=The News Insight |date=4 January 2020 |archive-url=http://web.archive.org/web/20200921050841/https://enewsinsight.com/shubhapallaba-launches-web-portals-in-bangla-and-punjabi/ |archive-date=21 September 2020 |language=English |url-status=live}}</ref> ಏಪ್ರಿಲ್ ೨೦೧೯ರಲ್ಲಿ ಇದರ ಒಡಿಯಾ ಪೋರ್ಟಲ್‌ಗೆ ಚಾಲನೆ ನೀಡಲಾಯಿತು. ಆ ಬಳಿಕ ಪೋರ್ಟಲ್ [[ಇಂಗ್ಲಿಷ್]], [[ಹಿಂದಿ]], [[ತೆಲುಗು]], [[ಪಂಜಾಬಿ]] ಮತ್ತು ಸಂಸ್ಕೃತ ಭಾಷೆಗಳಲ್ಲೂ ಸಿಗತೊಡಗಿದೆ.<ref>{{cite news |title=NewsDog - India News - NewsDog |url=https://www.newsdogapp.com/en/article/5d62520a83b48e57d17df6f0/?d=false |access-date=19 January 2021 |work=www.newsdogapp.com}}</ref> ಜನವರಿ ೨೦೨೦ರಿಂದ ಮಾಸಪತ್ರಿಕೆಯಾಗಿ ಬದಲಾಯಿತು. == ಉಲ್ಲೇಖಗಳು == {{Reflist}} == External Links == * {{cite web |title=English Portal |url=http://www.shubhapallaba.com/}} * {{Facebook|Shubhapallaba}} * {{Twitter|Shubhapallaba}} cw2501x0vrg1oeykesxe5clyn6gvsus 1116682 1116681 2022-08-24T18:51:12Z Aisworika 77771 /* External Links */ wikitext text/x-wiki {{Infobox Magazine | title = Shubhapallaba | logo = Subhapallaba Odia Logo.png | company = | frequency = Monthly | paid_circulation = | unpaid_circulation = | total_circulation = | language = [[Odia language|Odia]] | category = | founder = Sangram Keshari Senapati<ref>{{cite news |title=Odisha lad Sangram sets world record by writings article for Wikipedia |url=http://www.pragativadi.com/odisha-lad-sangram-sets-world-record-by-writings-article-for-wikipedia/ |access-date=18 January 2021 |work=Pragativadi News |date=25 August 2019 |archive-url=http://web.archive.org/web/20200524153605/http://www.pragativadi.com/odisha-lad-sangram-sets-world-record-by-writings-article-for-wikipedia/ |archive-date=24 May 2020 |location=Bhadrak |language=English}}</ref> | founded = 2018 | editor = Tapas Ranjan<br>Sangram Keshari Senapati | finaldate = | country = India | issn = | website = https://shubhapallaba.in/ }} '''ಶುಭಪಲ್ಲಬ''' ([[ಆಂಗ್ಲ]]: Shubhapallaba) ಒಡಿಯಾ ಭಾಷೆಯ ಮಾಸ ಪತ್ರಿಕೆಯಾಗಿದ್ದು, ಸಂಗ್ರಾಮ್ ಕೇಸರಿ ಸೇನಾಪತಿ ಅವರು ಇದನ್ನು ಆರಂಭಿಸಿದ್ದಾರೆ. ಜನವರಿ ೨೦೧೮ರಿಂದ ಪ್ರಕಟಗೊಳ್ಳುತ್ತಿದೆ.<ref>{{cite news |title=Sangram sets world record - OrissaPOST |url=https://www.orissapost.com/sangram-sets-world-record/ |access-date=18 January 2021 |work=OrissaPOST |date=30 July 2019 |archive-url=https://web.archive.org/web/20201001184606/https://www.orissapost.com/sangram-sets-world-record/ |archive-date=2 October 2020 |location=Bhadrak |language=English}}</ref> ಆರಂಭದಲ್ಲಿ ತ್ರೈಮಾಸಿಕ ಪತ್ರಿಕೆಯಾಗಿದ್ದು, ನಬಪಲ್ಲಬ ಎಂಬ ಹೆಸರಿನಿಂದ ಪ್ರಕಟಗೊಳ್ಳುತ್ತಿತ್ತು.<ref name="Shubhapallaba Bengali Portal">{{cite news |title=Shubhapallaba launches Web Portals in Bangla and Punjabi |url=https://enewsinsight.com/shubhapallaba-launches-web-portals-in-bangla-and-punjabi/ |access-date=18 January 2021 |work=The News Insight |date=4 January 2020 |archive-url=http://web.archive.org/web/20200921050841/https://enewsinsight.com/shubhapallaba-launches-web-portals-in-bangla-and-punjabi/ |archive-date=21 September 2020 |language=English |url-status=live}}</ref> ಏಪ್ರಿಲ್ ೨೦೧೯ರಲ್ಲಿ ಇದರ ಒಡಿಯಾ ಪೋರ್ಟಲ್‌ಗೆ ಚಾಲನೆ ನೀಡಲಾಯಿತು. ಆ ಬಳಿಕ ಪೋರ್ಟಲ್ [[ಇಂಗ್ಲಿಷ್]], [[ಹಿಂದಿ]], [[ತೆಲುಗು]], [[ಪಂಜಾಬಿ]] ಮತ್ತು ಸಂಸ್ಕೃತ ಭಾಷೆಗಳಲ್ಲೂ ಸಿಗತೊಡಗಿದೆ.<ref>{{cite news |title=NewsDog - India News - NewsDog |url=https://www.newsdogapp.com/en/article/5d62520a83b48e57d17df6f0/?d=false |access-date=19 January 2021 |work=www.newsdogapp.com}}</ref> ಜನವರಿ ೨೦೨೦ರಿಂದ ಮಾಸಪತ್ರಿಕೆಯಾಗಿ ಬದಲಾಯಿತು. == ಉಲ್ಲೇಖಗಳು == {{Reflist}} == External Links == * {{cite web |title=ಆಂಗ್ಲ ಪೋರ್ಟಲ್ |url=http://www.shubhapallaba.com/}} * {{Facebook|Shubhapallaba}} * {{Twitter|Shubhapallaba}} 1gynsyroh914k3kqyt1nrv8burocls2 1116683 1116682 2022-08-24T18:55:35Z Aisworika 77771 wikitext text/x-wiki {{Infobox Magazine | title = ಪೋರ್ಟಲ್ | logo = Subhapallaba Odia Logo.png | company = | frequency = ಮಾಸಿಕ | paid_circulation = | unpaid_circulation = | total_circulation = | language = [[ಒಡಿಯಾ]] | category = | founder = ಸಂಗ್ರಾಮ್ ಕೇಸರಿ ಸೇನಾಪತಿ<ref>{{cite news |title=Odisha lad Sangram sets world record by writings article for Wikipedia |url=http://www.pragativadi.com/odisha-lad-sangram-sets-world-record-by-writings-article-for-wikipedia/ |access-date=18 January 2021 |work=Pragativadi News |date=25 August 2019 |archive-url=http://web.archive.org/web/20200524153605/http://www.pragativadi.com/odisha-lad-sangram-sets-world-record-by-writings-article-for-wikipedia/ |archive-date=24 May 2020 |location=Bhadrak |language=English}}</ref> | founded = ೨೦೧೮ | editor = ತಪಸ್ ರಂಜನ್<br>ಸಂಗ್ರಾಮ್ ಕೇಸರಿ ಸೇನಾಪತಿ | finaldate = | country = [[ಭಾರತ] | issn = | website = https://www.shubhapallaba.com }} '''ಶುಭಪಲ್ಲಬ''' ([[ಆಂಗ್ಲ]]: Shubhapallaba) ಒಡಿಯಾ ಭಾಷೆಯ ಮಾಸ ಪತ್ರಿಕೆಯಾಗಿದ್ದು, ಸಂಗ್ರಾಮ್ ಕೇಸರಿ ಸೇನಾಪತಿ ಅವರು ಇದನ್ನು ಆರಂಭಿಸಿದ್ದಾರೆ. ಜನವರಿ ೨೦೧೮ರಿಂದ ಪ್ರಕಟಗೊಳ್ಳುತ್ತಿದೆ.<ref>{{cite news |title=Sangram sets world record - OrissaPOST |url=https://www.orissapost.com/sangram-sets-world-record/ |access-date=18 January 2021 |work=OrissaPOST |date=30 July 2019 |archive-url=https://web.archive.org/web/20201001184606/https://www.orissapost.com/sangram-sets-world-record/ |archive-date=2 October 2020 |location=Bhadrak |language=English}}</ref> ಆರಂಭದಲ್ಲಿ ತ್ರೈಮಾಸಿಕ ಪತ್ರಿಕೆಯಾಗಿದ್ದು, ನಬಪಲ್ಲಬ ಎಂಬ ಹೆಸರಿನಿಂದ ಪ್ರಕಟಗೊಳ್ಳುತ್ತಿತ್ತು.<ref name="Shubhapallaba Bengali Portal">{{cite news |title=Shubhapallaba launches Web Portals in Bangla and Punjabi |url=https://enewsinsight.com/shubhapallaba-launches-web-portals-in-bangla-and-punjabi/ |access-date=18 January 2021 |work=The News Insight |date=4 January 2020 |archive-url=http://web.archive.org/web/20200921050841/https://enewsinsight.com/shubhapallaba-launches-web-portals-in-bangla-and-punjabi/ |archive-date=21 September 2020 |language=English |url-status=live}}</ref> ಏಪ್ರಿಲ್ ೨೦೧೯ರಲ್ಲಿ ಇದರ ಒಡಿಯಾ ಪೋರ್ಟಲ್‌ಗೆ ಚಾಲನೆ ನೀಡಲಾಯಿತು. ಆ ಬಳಿಕ ಪೋರ್ಟಲ್ [[ಇಂಗ್ಲಿಷ್]], [[ಹಿಂದಿ]], [[ತೆಲುಗು]], [[ಪಂಜಾಬಿ]] ಮತ್ತು ಸಂಸ್ಕೃತ ಭಾಷೆಗಳಲ್ಲೂ ಸಿಗತೊಡಗಿದೆ.<ref>{{cite news |title=NewsDog - India News - NewsDog |url=https://www.newsdogapp.com/en/article/5d62520a83b48e57d17df6f0/?d=false |access-date=19 January 2021 |work=www.newsdogapp.com}}</ref> ಜನವರಿ ೨೦೨೦ರಿಂದ ಮಾಸಪತ್ರಿಕೆಯಾಗಿ ಬದಲಾಯಿತು. == ಉಲ್ಲೇಖಗಳು == {{Reflist}} == External Links == * {{cite web |title=ಆಂಗ್ಲ ಪೋರ್ಟಲ್ |url=http://www.shubhapallaba.com/}} * {{Facebook|Shubhapallaba}} * {{Twitter|Shubhapallaba}} 7wkhsfjqadlfurg8kejvmnp5trsav5y 1116684 1116683 2022-08-24T18:55:55Z Aisworika 77771 wikitext text/x-wiki {{Infobox Magazine | title = ಪೋರ್ಟಲ್ | logo = Subhapallaba Odia Logo.png | company = | frequency = ಮಾಸಿಕ | paid_circulation = | unpaid_circulation = | total_circulation = | language = [[ಒಡಿಯಾ]] | category = | founder = ಸಂಗ್ರಾಮ್ ಕೇಸರಿ ಸೇನಾಪತಿ<ref>{{cite news |title=Odisha lad Sangram sets world record by writings article for Wikipedia |url=http://www.pragativadi.com/odisha-lad-sangram-sets-world-record-by-writings-article-for-wikipedia/ |access-date=18 January 2021 |work=Pragativadi News |date=25 August 2019 |archive-url=http://web.archive.org/web/20200524153605/http://www.pragativadi.com/odisha-lad-sangram-sets-world-record-by-writings-article-for-wikipedia/ |archive-date=24 May 2020 |location=Bhadrak |language=English}}</ref> | founded = ೨೦೧೮ | editor = ತಪಸ್ ರಂಜನ್<br>ಸಂಗ್ರಾಮ್ ಕೇಸರಿ ಸೇನಾಪತಿ | finaldate = | country = [[ಭಾರತ]] | issn = | website = https://www.shubhapallaba.com }} '''ಶುಭಪಲ್ಲಬ''' ([[ಆಂಗ್ಲ]]: Shubhapallaba) ಒಡಿಯಾ ಭಾಷೆಯ ಮಾಸ ಪತ್ರಿಕೆಯಾಗಿದ್ದು, ಸಂಗ್ರಾಮ್ ಕೇಸರಿ ಸೇನಾಪತಿ ಅವರು ಇದನ್ನು ಆರಂಭಿಸಿದ್ದಾರೆ. ಜನವರಿ ೨೦೧೮ರಿಂದ ಪ್ರಕಟಗೊಳ್ಳುತ್ತಿದೆ.<ref>{{cite news |title=Sangram sets world record - OrissaPOST |url=https://www.orissapost.com/sangram-sets-world-record/ |access-date=18 January 2021 |work=OrissaPOST |date=30 July 2019 |archive-url=https://web.archive.org/web/20201001184606/https://www.orissapost.com/sangram-sets-world-record/ |archive-date=2 October 2020 |location=Bhadrak |language=English}}</ref> ಆರಂಭದಲ್ಲಿ ತ್ರೈಮಾಸಿಕ ಪತ್ರಿಕೆಯಾಗಿದ್ದು, ನಬಪಲ್ಲಬ ಎಂಬ ಹೆಸರಿನಿಂದ ಪ್ರಕಟಗೊಳ್ಳುತ್ತಿತ್ತು.<ref name="Shubhapallaba Bengali Portal">{{cite news |title=Shubhapallaba launches Web Portals in Bangla and Punjabi |url=https://enewsinsight.com/shubhapallaba-launches-web-portals-in-bangla-and-punjabi/ |access-date=18 January 2021 |work=The News Insight |date=4 January 2020 |archive-url=http://web.archive.org/web/20200921050841/https://enewsinsight.com/shubhapallaba-launches-web-portals-in-bangla-and-punjabi/ |archive-date=21 September 2020 |language=English |url-status=live}}</ref> ಏಪ್ರಿಲ್ ೨೦೧೯ರಲ್ಲಿ ಇದರ ಒಡಿಯಾ ಪೋರ್ಟಲ್‌ಗೆ ಚಾಲನೆ ನೀಡಲಾಯಿತು. ಆ ಬಳಿಕ ಪೋರ್ಟಲ್ [[ಇಂಗ್ಲಿಷ್]], [[ಹಿಂದಿ]], [[ತೆಲುಗು]], [[ಪಂಜಾಬಿ]] ಮತ್ತು ಸಂಸ್ಕೃತ ಭಾಷೆಗಳಲ್ಲೂ ಸಿಗತೊಡಗಿದೆ.<ref>{{cite news |title=NewsDog - India News - NewsDog |url=https://www.newsdogapp.com/en/article/5d62520a83b48e57d17df6f0/?d=false |access-date=19 January 2021 |work=www.newsdogapp.com}}</ref> ಜನವರಿ ೨೦೨೦ರಿಂದ ಮಾಸಪತ್ರಿಕೆಯಾಗಿ ಬದಲಾಯಿತು. == ಉಲ್ಲೇಖಗಳು == {{Reflist}} == External Links == * {{cite web |title=ಆಂಗ್ಲ ಪೋರ್ಟಲ್ |url=http://www.shubhapallaba.com/}} * {{Facebook|Shubhapallaba}} * {{Twitter|Shubhapallaba}} twceau1twm61wxkig0tjlwfwqb9102e 1116687 1116684 2022-08-24T19:15:53Z Aisworika 77771 /* External Links */ wikitext text/x-wiki {{Infobox Magazine | title = ಪೋರ್ಟಲ್ | logo = Subhapallaba Odia Logo.png | company = | frequency = ಮಾಸಿಕ | paid_circulation = | unpaid_circulation = | total_circulation = | language = [[ಒಡಿಯಾ]] | category = | founder = ಸಂಗ್ರಾಮ್ ಕೇಸರಿ ಸೇನಾಪತಿ<ref>{{cite news |title=Odisha lad Sangram sets world record by writings article for Wikipedia |url=http://www.pragativadi.com/odisha-lad-sangram-sets-world-record-by-writings-article-for-wikipedia/ |access-date=18 January 2021 |work=Pragativadi News |date=25 August 2019 |archive-url=http://web.archive.org/web/20200524153605/http://www.pragativadi.com/odisha-lad-sangram-sets-world-record-by-writings-article-for-wikipedia/ |archive-date=24 May 2020 |location=Bhadrak |language=English}}</ref> | founded = ೨೦೧೮ | editor = ತಪಸ್ ರಂಜನ್<br>ಸಂಗ್ರಾಮ್ ಕೇಸರಿ ಸೇನಾಪತಿ | finaldate = | country = [[ಭಾರತ]] | issn = | website = https://www.shubhapallaba.com }} '''ಶುಭಪಲ್ಲಬ''' ([[ಆಂಗ್ಲ]]: Shubhapallaba) ಒಡಿಯಾ ಭಾಷೆಯ ಮಾಸ ಪತ್ರಿಕೆಯಾಗಿದ್ದು, ಸಂಗ್ರಾಮ್ ಕೇಸರಿ ಸೇನಾಪತಿ ಅವರು ಇದನ್ನು ಆರಂಭಿಸಿದ್ದಾರೆ. ಜನವರಿ ೨೦೧೮ರಿಂದ ಪ್ರಕಟಗೊಳ್ಳುತ್ತಿದೆ.<ref>{{cite news |title=Sangram sets world record - OrissaPOST |url=https://www.orissapost.com/sangram-sets-world-record/ |access-date=18 January 2021 |work=OrissaPOST |date=30 July 2019 |archive-url=https://web.archive.org/web/20201001184606/https://www.orissapost.com/sangram-sets-world-record/ |archive-date=2 October 2020 |location=Bhadrak |language=English}}</ref> ಆರಂಭದಲ್ಲಿ ತ್ರೈಮಾಸಿಕ ಪತ್ರಿಕೆಯಾಗಿದ್ದು, ನಬಪಲ್ಲಬ ಎಂಬ ಹೆಸರಿನಿಂದ ಪ್ರಕಟಗೊಳ್ಳುತ್ತಿತ್ತು.<ref name="Shubhapallaba Bengali Portal">{{cite news |title=Shubhapallaba launches Web Portals in Bangla and Punjabi |url=https://enewsinsight.com/shubhapallaba-launches-web-portals-in-bangla-and-punjabi/ |access-date=18 January 2021 |work=The News Insight |date=4 January 2020 |archive-url=http://web.archive.org/web/20200921050841/https://enewsinsight.com/shubhapallaba-launches-web-portals-in-bangla-and-punjabi/ |archive-date=21 September 2020 |language=English |url-status=live}}</ref> ಏಪ್ರಿಲ್ ೨೦೧೯ರಲ್ಲಿ ಇದರ ಒಡಿಯಾ ಪೋರ್ಟಲ್‌ಗೆ ಚಾಲನೆ ನೀಡಲಾಯಿತು. ಆ ಬಳಿಕ ಪೋರ್ಟಲ್ [[ಇಂಗ್ಲಿಷ್]], [[ಹಿಂದಿ]], [[ತೆಲುಗು]], [[ಪಂಜಾಬಿ]] ಮತ್ತು ಸಂಸ್ಕೃತ ಭಾಷೆಗಳಲ್ಲೂ ಸಿಗತೊಡಗಿದೆ.<ref>{{cite news |title=NewsDog - India News - NewsDog |url=https://www.newsdogapp.com/en/article/5d62520a83b48e57d17df6f0/?d=false |access-date=19 January 2021 |work=www.newsdogapp.com}}</ref> ಜನವರಿ ೨೦೨೦ರಿಂದ ಮಾಸಪತ್ರಿಕೆಯಾಗಿ ಬದಲಾಯಿತು. == ಉಲ್ಲೇಖಗಳು == {{Reflist}} == External Links == {{Commons cat}} * {{cite web |title=ಆಂಗ್ಲ ಪೋರ್ಟಲ್ |url=http://www.shubhapallaba.com/}} * {{Facebook|Shubhapallaba}} * {{Twitter|Shubhapallaba}} fpdj552gr5bga1ukta9h6b3puyefqel ಕ್ಯಾಸನೂರು ಅಡಿಕೆ ತಳಿ 0 144859 1116696 2022-08-25T02:36:08Z Maha Journo 62742 ಹೊಸ ಪುಟ: '''ಕ್ಯಾಸನೂರು ಅಡಿಕೆ ತಳಿ''' ಇದೊಂದು ಅತ್ಯುತ್ತಮ ಉತ್ಕೃಷ್ಟ ಅಡಿಕೆ. ಸದೃಢವಾಗಿ ಬೆಳೆಯುವ ಕಡಿಮೆ ಕಾಳಜಿಯಲ್ಲೂ ಅಧಿಕ ಇಳುವರಿ ಕೊಡುವ ಗುಟ್ಕಾ ತಯಾರಿಸಲು ಬಹುಬೇಡಿಕೆಯ ಅಡಿಕೆ. ತಳಿ ಬಗ್ಗೆ ಅಧ್ಯಯನ ಮಾಡಿ ನೋಡಿದರೆ ಕ್ಯ... wikitext text/x-wiki '''ಕ್ಯಾಸನೂರು ಅಡಿಕೆ ತಳಿ''' ಇದೊಂದು ಅತ್ಯುತ್ತಮ ಉತ್ಕೃಷ್ಟ ಅಡಿಕೆ. ಸದೃಢವಾಗಿ ಬೆಳೆಯುವ ಕಡಿಮೆ ಕಾಳಜಿಯಲ್ಲೂ ಅಧಿಕ ಇಳುವರಿ ಕೊಡುವ ಗುಟ್ಕಾ ತಯಾರಿಸಲು ಬಹುಬೇಡಿಕೆಯ ಅಡಿಕೆ. ತಳಿ ಬಗ್ಗೆ ಅಧ್ಯಯನ ಮಾಡಿ ನೋಡಿದರೆ ಕ್ಯಾಸನೂರು ಅಡಿಕೆ ತಳಿ ಅತೀ ಉತ್ತಮ ಎಂದು ಸಾಬೀತಾಗಿದೆ. ಕರ್ನಾಟಕದಲ್ಲಿ ಈಗ ಕರಾವಳಿ, ಮಲೆನಾಡು, ಅರೆ ಮಲೆನಾಡು ಹಾಗೂ ಅದಕ್ಕೆ ತಾಗಿಕೊಂಡ ಬಯಲು ಸೀಮೆ ಪ್ರದೇಶಗಳಲ್ಲಿ ಅಡಿಕೆ ಬೆಳೆ ಬೆಳೆಯುತ್ತಿದ್ದು, ಇದರಷ್ಟು ಆದಾಯ ಕೊಡಬಲ್ಲ ಬೆಳೆ ಬೇರೊಂದು ಇಲ್ಲದ ಕಾರಣ ಇನ್ನೂ ಇನ್ನೂ ಬೆಳೆ ಪ್ರದೇಶ ವಿಸ್ತರಣೆ ಆಗುತ್ತಲೇ ಇರುತ್ತದೆ. ಲೋಕಲ್ ತಳಿಗಳಲ್ಲಿ ಕರಾವಳಿ ಭಾಗದ ತಳಿಯೇ ಬೇರೆ. (ದಕ್ಷಿಣ ಕನ್ನಡ, ಮಂಗಳೂರು, ಚಿಕ್ಕಮಗಳೂರು, ಇತ್ಯಾದಿ) ಉಳಿದೆಡೆಯ ತಳಿಯೇ ಬೇರೆ. ದಾವಣಗೆರೆ, ಭೀಮ ಸಮುದ್ರ, ಸಾಗರದ ಕೆಳದಿ ಕ್ಯಾಸನೂರು ಸೀಮೆಯಲ್ಲಿ ಬೆಳೆಯುತ್ತಿರುವ ಅಡಿಕೆ ಎಲ್ಲಾ ಪ್ರದೇಶಕ್ಕೂ ಹೊಂದಿಕೆಯಾಗುವ ವಿಶಿಷ್ಟ ಗುಣದ ತಳಿ. ಅಲ್ಲದೇ ಅಭಿವೃದ್ಧಿ ಪಡಿಸಿದ ತಳಿಗಳು ಇವೆ ಇವು ಕ್ಯಾಸನೂರು ತಳಿಯಷ್ಟು ಇಳುವರಿಯು ಇಲ್ಲ ಅರೋಗ್ಯವಂತ ಮರಗಳು ಆಗುವುದಿಲ್ಲ. ಆಗಾಗ ಎಲ್ಲ ಬಗೆಯ ರೋಗಬಾದೆಗೆ ತುತ್ತಾಗಿ ಸಾಯುತ್ತವೆ. ಅಧಿಕ ಆರೈಕೆ ಬೇಡುತ್ತವೆ ಮುತುವರ್ಜಿಯಿಂದ ನೋಡಿಕೊಳ್ಳುವುದೇ ತ್ರಾಸದಾಯಕವಗಿರುತ್ತದೆ. ಅಂತಹ ಸುಧಾರಿತ ಹಾಗೂ ಅಭಿವೃದ್ಧಿ ಪಡಿಸಿದ ತಳಿಗಳೆಂದರೆ ಮಂಗಳ (ಚೀನಾ ಮೂಲದ್ದು), ಸುಮಂಗಳ (ಇಂಡೋನೇಷ್ಯಾ) ಶ್ರೀ ವರ್ಧನ ( ಮಹಾರಾಷ್ಟ್ರ), ಶ್ರೀಮಂಗಳ (ಸಿಂಗಾಪುರ್), ಮೋಹಿತ್ ನಗರ (ಪಶ್ಚಿಮ ಬಂಗಾಳ), ಹಿರೇಹಳ್ಳಿ ( ಕರ್ನಾಟಕದ ಮಂಡ್ಯ, ಹಾಸನ, ಬೆಂಗಳೂರು, ತುಮಕೂರು ನಾನಾ ಜಿಲ್ಲೆಯಲ್ಲಿದ್ದರು ಇಳುವರಿ ಕಮ್ಮಿ ದಾಟುಗಣ್ಣು ಅಂದರೆ ಬೇಗ ಬೆಳೆದು ಬೇಗ ಬೀಳುತ್ತದೆ), ಸಮೃದ್ದಿ (ಅಂಡಮಾನ್ ಮತ್ತು ನಿಕೋಬಾರ್), ಸ್ವರ್ಣಮಂಗಳ ಕೇರಳ), ಕಾಹಿಕುಚಿ (ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳು), ಮಧುರಮಂಗಳ (ಕರ್ನಾಟಕದ ಕೊಂಕಣ್ ಪ್ರದೇಶ), ನಲ್ ಬರಿ (ಉತ್ತರ ಬಂಗಾಲ), ಶತಮಂಗಳ, ಸಂಕರಣ ಮಾಡಿದ ತಳಿಗಳಾದ ವಿಟಿಎಲ್ಎಹೆಚ್ -1 ಮತ್ತು ವಿಟಿಎಲ್ಎಹೆಚ್ -2 ಇವುಗಳನ್ನ ಬೆಳೆದು ಕೈಸುಟ್ಟಕೊಂಡವರಿದ್ದಾರೆ. ಆದರೆ ಕ್ಯಾಸನೂರು ಅಡಿಕೆ ತಳಿಯನ್ನ ಮೇಲೆ ಹೇಳಿದ ಈ ಎಲ್ಲಾ ಭೂಪ್ರದೇಶದಲ್ಲಿ ಬೆಳದವರಿದ್ದಾರೆ ಅಲ್ಲೆಲ್ಲ ಉತ್ತಮವಾಗಿಯೇ ಹೊಂದಿಕೊಂಡು ಬೆಳೆದು ಕಡಿಮೆ ಕಾಳಜಿಯಲ್ಲಿ ವರ್ಷಕ್ಕೆ ಗಿಡ ಒಂದರಲ್ಲಿ ಸರಾಸರಿ 3.7 ರಿಂದ 4.9 kg ವರೆಗೆ ಇಳುವರಿ ನೀಡುತ್ತಿದೆ. ಬಹಳ ಮುತುವರ್ಜಿ ಮತ್ತು ಸಾವಯವ ಗೊಬ್ಬರದಲ್ಲಿ ಬೆಳೆದರೆ 5 ರಿಂದ 6 kg ಇಳುವರಿ ಇದೆ. ಕೆಲವರು ಇದನ್ನೇ ಹೈಟೆಕ್ ಆಗಿ ರಸಗೊಬ್ಬರಗಳು, ರಾಸಾಯನಿಕ ಸೂಕ್ಷ್ಮ ಪೋಷಕಾಂಶಗಳನ್ನ ಹಾಗೂ ಹಲವು ಒಳಸುರಿಗಳನ್ನ ಹಾಕಿ ಬೆಳೆದು ಸರಾಸರಿ 10 ಕೆಜಿಗೂ ಅಧಿಕ ಇಳುವರಿ ಪಡೆದ ದಾಖಲೆ ಇದೆ. ಮರದ ಬಾಳಿಕೆ ಅಧಿಕ ರೋಗಬಾದೆ ತೀರ ಕಡಿಮೆ. ಕರಾವಳಿ ಜನ, ಮಂಗಳೂರು ಹಾಗೂ ಚಿಕ್ಕಮಗಳೂರು ಜನ, ಹಾವೇರಿ, ಹಾನಗಲ್, ದಾವಣಗೆರೆ, ತೀರ್ಥಹಳ್ಳಿ, ತಮಿಳುನಾಡು, ಆಂಧ್ರ, ಬೆಂಗಳೂರಿನ ನಾನಾ ಕಡೆ ಈ ತಳಿ ಬೆಳೆದು ಇದೇ ತಳಿ ಉತ್ತಮ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಹಾಗಂತ ಈ ತಳಿಯು ಅಲ್ಲಲ್ಲಿ ಬೆಳೆದ ಬೀಜಕ್ಕಿಂತ ಇಲ್ಲಿನ ಮೂಲ ಸಸ್ಯಗಳ ಬೀಜದ ಸಸಿಗಳೇ ಉತ್ತಮ ಎಂದು ಬೆಳೆದವರು ಹೇಳುತ್ತಾರೆ. ಜೊತೆಗೆ ಸಹಜವಾಗಿ ಯಾವುದೇ ರಾಸಾಯನಿಕ ಬಳಸದೆ ಬೆಳಸಿದ ಸಸಿಗಳನ್ನು ಕೊಂಡು ತರಬೇಕು. ಇತ್ತೀಚೆಗೆ ಅಡಿಕೆ ಸಸಿ ಲಾಭದಾಯಕ ಕಸುಬಾಗಿದೆ ಹಾಗಾಗಿ ರೈತರೇ ರೈತರಿಗೆ ಮೋಸ ಮಾಡಿ ಯಾವ ಯಾವುದೋ ತಳಿಯನ್ನ ಕ್ಯಾಸನೂರು ತಳಿಎಂದು ಹೇಳಿಕೊಂಡು ಮಾರತ್ತಾರೆ. ಗಿಡಗಳು ದಷ್ಟ ಪುಷ್ಟವಾಗಿ ಕಾಣಲೆಂದು ಟಾನಿಕ್ ಬಳಸಿರುತ್ತಾರೆ. ಇವು ಉತ್ತಮವಲ್ಲ. ಕ್ಯಾಸನೂರು ಗ್ರಾಮದಲ್ಲಿ ಮಹಾಬಲೇಶ್ವರ ಎಂಬ ಯುವ ರೈತರು ರಾಸಾಯನಿಕ ಮುಕ್ತ ಸಹಜವಾಗಿ ಸಸಿ ಬೆಳೆಸಿ ಮಾರುತ್ತಾರೆ. [[ಕ್ಯಾಸನೂರು ಸೀಮೆ ಅಡಿಕೆ]] ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ ತಾಲೂಕಿನ ತನಕವೂ ಈ ಪ್ರದೇಶ ವ್ಯಾಪಿಸಿಕೊಂಡಿದೆ. ಕೆಳದಿಯ ಅರಸರ ಆಳ್ವಿಕೆಯ ವ್ಯಾಪ್ತಿ ಎಲ್ಲಿ ತನಕ ಇತ್ತೋ ಅಲ್ಲೆಲ್ಲಾ ಈ ಅಡಿಕೆ ತಳಿಯೇ ಇರುವುದು. ಆದರೆ ಕ್ಯಾಸನೂರಿನ ಅಡಿಕೆಯೇ ಬಹಳ ಸೂಕ್ತ. ಇದಕ್ಕೆ ಸುಮಾರು 400 ವರ್ಷಗಳಿಗೂ ಹೆಚ್ಚಿನ ಇತಿಹಾಸ ಇರುವ ಸ್ಥಳೀಯ ತಳಿ. ಕೆಳದಿಯ ಅರಸರ ಕಾಲದಲ್ಲಿ ಅಂದರೆ 15-16 ನೇ ಶತಮಾನದಲ್ಲಿ ಅಡಿಕೆ ಬೇಸಾಯ ಹೇಗೆ ಮಾಡಬೇಕು, ಅಂತರ ಎಷ್ಟು ಇಡಬೇಕು, 18 ಅಡಿ ಅಂತರ ಮತ್ತು ಮತ್ತೆ 9 ಅಡಿಗೆ ಎಡೆ ಸಸಿ ಆದರೆ ಆಯಾಗಿಡ ನೆಡಬೇಕು ಎಂಬ ಪದ್ದತಿ ಇತ್ತು. ಯಾವ ಯಾವ ಪ್ರದೇಶದಲ್ಲಿ ಹೇಗೇಗೆ ಬೆಳೆಸಬೇಕು ಎಂಬ ಬಗ್ಗೆ ಅಧ್ಯಯನಗಳೂ ನಡೆದಿತ್ತು ಎನ್ನುತ್ತಾರೆ ಇಲ್ಲಿನ ಪೂರ್ಜರು. ಅತ್ತ ತೀರಾ ಮಲೆನಾಡು ಅಲ್ಲ, ಅರೆ ಮಲೆನಾಡೂ ಅಲ್ಲದ ಪ್ರದೇಶ. ತಳಿಯ ವಿಶೇಷ: ಈ ಪ್ರದೇಶದಲ್ಲಿ ಅಡಿಕೆ ಬೆಳೆಗಾರರು ತೋಟದ ಆರೈಕೆ ಮಾಡುವುದು ತುಂಬಾ ಕಡಿಮೆ. ಇತ್ತೀಚಿನ ವರ್ಷಗಳಲ್ಲಿ ಹೊಸ ತಲೆಮಾರಿನವರು ಪೋಷಕಾಂಶ, ನೀರಾವರಿ ಮಾಡುತ್ತಿದ್ದಾರೆ. ಹಿಂದೆ ಅದೂ ಇರಲಿಲ್ಲ. ಆದರೂ ಎಕರೆಗೆ ಸರಾಸರಿ 17-18 ಕ್ವಿಂಟಾಲು ಇಳುವರಿ ಪಡೆಯುತ್ತಿದ್ದರು. ಈಗ ಕೆಲವರು ಉತ್ತಮ ರೀತಿಯಲ್ಲಿ ಆರೈಕೆ ಮಾಡಿದ ಕಾರಣ ಎಕ್ರೆಗೆ 22-27 ಕ್ವಿಂಟಾಲು ಸಹ ಪಡೆಯುತ್ತಾರೆ. ಕೆಂಪಾದರೆ ಎರಡು ಕ್ವಿಂಟಾಲು ಕಡಿಮೆಯಾಗಬಹುದು. ಚಾಲಿ ಅಷ್ಟು ಬರುತ್ತದೆ. ಈ ಅಡಿಕೆಯ ತೂಕ ಜಾಸ್ತಿ. ದುಂಡಗೆ ಅಡಿಕೆ. ಸುಂದರವಾದ ಅಡಿಕೆ ಗೊನೆ. ಕಟ್ಟಿಂಗ್ ಉತ್ತಮ. ಬಾರೀ ಗಟ್ಟಿಯೂ ಅಲ್ಲ ಮೆದುವೂ ಅಲ್ಲ. ಜಗಿಯಲು ಕಷ್ಟ ಇಲ್ಲದ್ದು. ಮರಕ್ಕೆ ಅಂಟಿಕೊಂಡಂತೆ ದೊಡ್ದ ಗೊನೆ. ಇದನ್ನು ಮಟ್ಟು ಗೊನೆ ಎನ್ನುತ್ತಾರೆ. ಗೊನೆಗೆ ಕೈ ಹಾಕಲೂ ಸಾಧ್ಯವಿಲ್ಲದಷ್ಟು ಒತ್ತೊತ್ತಾಗಿ ಕಾಯಿಗಳು. ಅಡಿಕೆಯಲ್ಲಿ ಕೆಲವರು ತೀರ್ಥಹಳ್ಳಿ ತಳಿ ಉತ್ತಮ ಎನ್ನುತ್ತಾರೆ. ಆದರೆ ಅದು ಚಾಲಿಗೆ ಆಗುವುದಿಲ್ಲ. ಇದು ಎರಡಕ್ಕೂ ಆಗುತ್ತದೆ. ಈ ತಳಿಯ ಅಡಿಕೆ ಚಾಲಿ ಕಿಲೋ ಗೆ 190-210 ಅಡಿಕೆ ಮತ್ತು ಕೆಂಪಾದರೆ 280-310 ಸಂಖ್ಯೆಯಲ್ಲಿ ಬರುತ್ತದೆ. ಇಲ್ಲಿ ರೋಗ ಬಾಧೆ ಕಡಿಮೆ ಎಂದೇ ಹೇಳಬಹುದು. '''ಕ್ಯಾಸನೂರು ಗಿಡದ ಲಕ್ಷಣಗಳು''', <ref>{{cite web|url=https://justshivmogga.com/kyasanuru-arecanut-story/}}</ref> 1) ಮರದ ಗಣ್ಣು ಹತ್ತಿರವಾಗಿರುತ್ತವೆ. ಇದಕ್ಕೆ ಅಂತರ ಮತ್ತು ಸಮರ್ಪಕ ಬಿಸಿಲಿನ ಲಭ್ಯತೆಯೂ ಕಾರಣ ಇರಬಹುದು. ಪ್ರಾರಂಭದ ಕೆಲವು ವರ್ಷ ಗಣ್ಣು ಸ್ವಲ್ಪ ದೂರ ಇರುತ್ತದೆ. ನಂತರ ಅದು ಹತ್ತಿರವಾಗುತ್ತಾ ಬರುತ್ತದೆ. 2) ಇದುವೇ ಮರಕ್ಕೆ ತಾಕತ್ತು ಕೊಡುವುದು. ಈಗಲೂ ಈ ಪ್ರದೇಶದಲ್ಲಿ 70 ರಿಂದ 100 ವರ್ಷದ ಅಡಿಕೆ ಮರಗಳು ಇವೆ. 3) ಈ ತಳಿಯಲ್ಲದೆ ಇಲ್ಲಿ ಬೇರೆ ತಳಿಗಳೇ ಇಲ್ಲ. ಇರುವ ಬಹುತೇಕ ಮರಗಳೂ ಏಕ ಪ್ರಕಾರ ಇಳುವರಿ ಕೊಡುವವುಗಳು. 4) ಆದ ಕಾರಣ ಮೂರು ನಾಲ್ಕು ಶತಮಾನಗಳಾದರೂ ಇಲ್ಲಿನ ಅಡಿಕೆ ತಳಿ ಗುಣ ವ್ಯತ್ಯಾಸ ಆಗಿಲ್ಲ. ಶಿವಮೊಗ್ಗ ತೋಟಗಾರಿಕೆ ಇಲಾಖೆಯಿಂದ ತಳಿ ಅಧ್ಯಯನ: ಕರ್ನಾಟಕ ತೋಟಗಾರಿಕೆ ಇಲಾಖೆಯ ಸಲಹೆ ಮೆರೆಗೆ ಅಡಿಕೆ ತೋಟದ ಅಧ್ಯಯನ ಕೈಗೊಂಡಾಗ ಕ್ಯಾಸನೂರು ಅಡಿಕೆ ಉತ್ತಮವಾಗಿರುವುದು ಕಂಡುಬಂತು ಎಲ್ಲಾ ಮರಗಳ ಅಡಿಕೆಯನ್ನೂ ಸುಮಾರು 25 ವರ್ಷಗಳಿಂದ ಪರೀಕ್ಷಿಸುತ್ತಾ ಬಂದಿದ್ದಾರೆ. ಅದೇ ರೀತಿ ಪ್ರಪಂಚದ ನಾನಾ ಭಾಗಗಳಲ್ಲಿ ಬೆಳೆಸಿ ಅಧ್ಯಯನ ಮಾಡಿದರು. ಎಲ್ಲ ಕಡೆ ಇಲ್ಲಿಯ ತಳಿ ಉತ್ತಮವಾಗಿಯೇ ಬಂದಿತು. ಇವರ ಅಧ್ಯಯನದಲ್ಲಿ ಕಂಡು ಬಂದ ಮತ್ತೊಂದು ಅಂಶ ಏನೆಂದರೇ ಇಲ್ಲಿಯ ತಳಿ ಬೇರೆಡೆ ಬೆಳೆದರೂ ಅಲ್ಲಿಯ ಬೀಜ ಸರಿ ಬರುವುದಿಲ್ಲ. ಇಲ್ಲಿಂದಲೇ ಬೀಜ ತೆಗೆದುಕೊಳ್ಳಬೇಕು. ಹಾಗೆಂದು ಎಲ್ಲಾ ಮರಗಳೂ ಬೀಜಕ್ಕೆ ಆಗುವುದಿಲ್ಲ. ಮರಗಳ ಅಡಿಕೆಯನ್ನು ಹಲವಾರು ವರ್ಷಗಳ ಕಾಲ ಪರೀಕ್ಷಿಸಿ ಅದರಲ್ಲಿ ಯಾವ ಮರ ಉತ್ತಮ ಅದರಿಂದ ಬೀಜ ಆಯ್ಕೆ ಮಾಡಬೇಕು. ಹಲವಾರು ವರ್ಷಗಳಿಂದಲೂ ಬಹಳಷ್ಟು ಜನ ಅಡಿಕೆ ಬೆಳೆಗಾರರು ಕ್ಯಾಸನೂರಿನ ಕುಶಾನ್ ಮಹಾಬಲೇಶ್ವರ ಮತ್ತು ಕುಶಾನ್ ರಾಮಚಂದ್ರಾವರು ಕೊಟ್ಟ ಬೀಜ ಹಾಗೂ ಸಸಿಗಳನ್ನೇ ಬೆಳೆಸುವುದು. ಸೊರಬ - ಸಾಗರ - ಶಿಕಾರಿಪುರ - ಶಿವಮೊಗ್ಗ ಸುತ್ತಮುತ್ತ ಅಡಿಕೆ ಬೀಜದ ಬಗ್ಗೆ ಕೇಳಿದರೆ ಮಹಾಬಲೇಶ್ವರರ ಹೆಸರು ಇಲ್ಲಿನ ಬೀಜ ತಂದು ತೋಟ ಮಾಡಿದವರಿಗೆ ಎಲ್ಲರಿಗೂ ಗೊತ್ತು. ಕ್ಯಾಸನೂರು ಅಡಿಕೆ ಬಗ್ಗೆ ಅಧ್ಯಯನ ಮಾಡಿದ ಶಿವಮೊಗ್ಗ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹೇಳುವಂತೆ ಈ ತಳಿ ಇಳುವರಿಯ ಮಟ್ಟಿಗೆ ಅತ್ಯುತ್ತಮ. http://dhunt.in/pVqFx hb1ugjpvabf3dx9xvju2utk4w0hnpdj 1116697 1116696 2022-08-25T02:53:13Z Maha Journo 62742 Update wikitext text/x-wiki '''ಕ್ಯಾಸನೂರು ಅಡಿಕೆ ತಳಿ''' ಇದೊಂದು ಅತ್ಯುತ್ತಮ ಉತ್ಕೃಷ್ಟ ಅಡಿಕೆ. ಸದೃಢವಾಗಿ ಬೆಳೆಯುವ ಕಡಿಮೆ ಕಾಳಜಿಯಲ್ಲೂ ಅಧಿಕ ಇಳುವರಿ ಕೊಡುವ ಗುಟ್ಕಾ ತಯಾರಿಸಲು ಬಹುಬೇಡಿಕೆಯ ಅಡಿಕೆ. ತಳಿ ಬಗ್ಗೆ ಅಧ್ಯಯನ ಮಾಡಿ ನೋಡಿದರೆ ಕ್ಯಾಸನೂರು ಅಡಿಕೆ ತಳಿ ಅತೀ ಉತ್ತಮ ಎಂದು ಸಾಬೀತಾಗಿದೆ. ಕರ್ನಾಟಕದಲ್ಲಿ ಈಗ ಕರಾವಳಿ, ಮಲೆನಾಡು, ಅರೆ ಮಲೆನಾಡು ಹಾಗೂ ಅದಕ್ಕೆ ತಾಗಿಕೊಂಡ ಬಯಲು ಸೀಮೆ ಪ್ರದೇಶಗಳಲ್ಲಿ ಅಡಿಕೆ ಬೆಳೆ ಬೆಳೆಯುತ್ತಿದ್ದು, ಇದರಷ್ಟು ಆದಾಯ ಕೊಡಬಲ್ಲ ಬೆಳೆ ಬೇರೊಂದು ಇಲ್ಲದ ಕಾರಣ ಇನ್ನೂ ಇನ್ನೂ ಬೆಳೆ ಪ್ರದೇಶ ವಿಸ್ತರಣೆ ಆಗುತ್ತಲೇ ಇರುತ್ತದೆ. ಲೋಕಲ್ ತಳಿಗಳಲ್ಲಿ ಕರಾವಳಿ ಭಾಗದ ತಳಿಯೇ ಬೇರೆ. (ದಕ್ಷಿಣ ಕನ್ನಡ, ಮಂಗಳೂರು, ಚಿಕ್ಕಮಗಳೂರು, ಇತ್ಯಾದಿ) ಉಳಿದೆಡೆಯ ತಳಿಯೇ ಬೇರೆ. ದಾವಣಗೆರೆ, ಭೀಮ ಸಮುದ್ರ, ಸಾಗರದ ಕೆಳದಿ ಕ್ಯಾಸನೂರು ಸೀಮೆಯಲ್ಲಿ ಬೆಳೆಯುತ್ತಿರುವ ಅಡಿಕೆ ಎಲ್ಲಾ ಪ್ರದೇಶಕ್ಕೂ ಹೊಂದಿಕೆಯಾಗುವ ವಿಶಿಷ್ಟ ಗುಣದ ತಳಿ. ಅಲ್ಲದೇ ಅಭಿವೃದ್ಧಿ ಪಡಿಸಿದ ತಳಿಗಳು ಇವೆ ಇವು ಕ್ಯಾಸನೂರು ತಳಿಯಷ್ಟು ಇಳುವರಿಯು ಇಲ್ಲ ಅರೋಗ್ಯವಂತ ಮರಗಳು ಆಗುವುದಿಲ್ಲ. ಆಗಾಗ ಎಲ್ಲ ಬಗೆಯ ರೋಗಬಾದೆಗೆ ತುತ್ತಾಗಿ ಸಾಯುತ್ತವೆ. ಅಧಿಕ ಆರೈಕೆ ಬೇಡುತ್ತವೆ ಮುತುವರ್ಜಿಯಿಂದ ನೋಡಿಕೊಳ್ಳುವುದೇ ತ್ರಾಸದಾಯಕವಗಿರುತ್ತದೆ. ಅಂತಹ ಸುಧಾರಿತ ಹಾಗೂ ಅಭಿವೃದ್ಧಿ ಪಡಿಸಿದ ತಳಿಗಳೆಂದರೆ ಮಂಗಳ (ಚೀನಾ ಮೂಲದ್ದು), ಸುಮಂಗಳ (ಇಂಡೋನೇಷ್ಯಾ) ಶ್ರೀ ವರ್ಧನ ( ಮಹಾರಾಷ್ಟ್ರ), ಶ್ರೀಮಂಗಳ (ಸಿಂಗಾಪುರ್), ಮೋಹಿತ್ ನಗರ (ಪಶ್ಚಿಮ ಬಂಗಾಳ), ಹಿರೇಹಳ್ಳಿ ( ಕರ್ನಾಟಕದ ಮಂಡ್ಯ, ಹಾಸನ, ಬೆಂಗಳೂರು, ತುಮಕೂರು ನಾನಾ ಜಿಲ್ಲೆಯಲ್ಲಿದ್ದರು ಇಳುವರಿ ಕಮ್ಮಿ ದಾಟುಗಣ್ಣು ಅಂದರೆ ಬೇಗ ಬೆಳೆದು ಬೇಗ ಬೀಳುತ್ತದೆ), ಸಮೃದ್ದಿ (ಅಂಡಮಾನ್ ಮತ್ತು ನಿಕೋಬಾರ್), ಸ್ವರ್ಣಮಂಗಳ ಕೇರಳ), ಕಾಹಿಕುಚಿ (ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳು), ಮಧುರಮಂಗಳ (ಕರ್ನಾಟಕದ ಕೊಂಕಣ್ ಪ್ರದೇಶ), ನಲ್ ಬರಿ (ಉತ್ತರ ಬಂಗಾಲ), ಶತಮಂಗಳ, ಸಂಕರಣ ಮಾಡಿದ ತಳಿಗಳಾದ ವಿಟಿಎಲ್ಎಹೆಚ್ -1 ಮತ್ತು ವಿಟಿಎಲ್ಎಹೆಚ್ -2 ಇವುಗಳನ್ನ ಬೆಳೆದು ಕೈಸುಟ್ಟಕೊಂಡವರಿದ್ದಾರೆ. ಆದರೆ ಕ್ಯಾಸನೂರು ಅಡಿಕೆ ತಳಿಯನ್ನ ಮೇಲೆ ಹೇಳಿದ ಈ ಎಲ್ಲಾ ಭೂಪ್ರದೇಶದಲ್ಲಿ ಬೆಳದವರಿದ್ದಾರೆ ಅಲ್ಲೆಲ್ಲ ಉತ್ತಮವಾಗಿಯೇ ಹೊಂದಿಕೊಂಡು ಬೆಳೆದು ಕಡಿಮೆ ಕಾಳಜಿಯಲ್ಲಿ ವರ್ಷಕ್ಕೆ ಗಿಡ ಒಂದರಲ್ಲಿ ಸರಾಸರಿ 3.7 ರಿಂದ 4.9 kg ವರೆಗೆ ಇಳುವರಿ ನೀಡುತ್ತಿದೆ. ಬಹಳ ಮುತುವರ್ಜಿ ಮತ್ತು ಸಾವಯವ ಗೊಬ್ಬರದಲ್ಲಿ ಬೆಳೆದರೆ 5 ರಿಂದ 6 kg ಇಳುವರಿ ಇದೆ. ಕೆಲವರು ಇದನ್ನೇ ಹೈಟೆಕ್ ಆಗಿ ರಸಗೊಬ್ಬರಗಳು, ರಾಸಾಯನಿಕ ಸೂಕ್ಷ್ಮ ಪೋಷಕಾಂಶಗಳನ್ನ ಹಾಗೂ ಹಲವು ಒಳಸುರಿಗಳನ್ನ ಹಾಕಿ ಬೆಳೆದು ಸರಾಸರಿ 10 ಕೆಜಿಗೂ ಅಧಿಕ ಇಳುವರಿ ಪಡೆದ ದಾಖಲೆ ಇದೆ. ಮರದ ಬಾಳಿಕೆ ಅಧಿಕ ರೋಗಬಾದೆ ತೀರ ಕಡಿಮೆ. ಕರಾವಳಿ ಜನ, ಮಂಗಳೂರು ಹಾಗೂ ಚಿಕ್ಕಮಗಳೂರು ಜನ, ಹಾವೇರಿ, ಹಾನಗಲ್, ದಾವಣಗೆರೆ, ತೀರ್ಥಹಳ್ಳಿ, ತಮಿಳುನಾಡು, ಆಂಧ್ರ, ಬೆಂಗಳೂರಿನ ನಾನಾ ಕಡೆ ಈ ತಳಿ ಬೆಳೆದು ಇದೇ ತಳಿ ಉತ್ತಮ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಹಾಗಂತ ಈ ತಳಿಯು ಅಲ್ಲಲ್ಲಿ ಬೆಳೆದ ಬೀಜಕ್ಕಿಂತ ಇಲ್ಲಿನ ಮೂಲ ಸಸ್ಯಗಳ ಬೀಜದ ಸಸಿಗಳೇ ಉತ್ತಮ ಎಂದು ಬೆಳೆದವರು ಹೇಳುತ್ತಾರೆ. ಜೊತೆಗೆ ಸಹಜವಾಗಿ ಯಾವುದೇ ರಾಸಾಯನಿಕ ಬಳಸದೆ ಬೆಳಸಿದ ಸಸಿಗಳನ್ನು ಕೊಂಡು ತರಬೇಕು. ಇತ್ತೀಚೆಗೆ ಅಡಿಕೆ ಸಸಿ ಲಾಭದಾಯಕ ಕಸುಬಾಗಿದೆ ಹಾಗಾಗಿ ರೈತರೇ ರೈತರಿಗೆ ಮೋಸ ಮಾಡಿ ಯಾವ ಯಾವುದೋ ತಳಿಯನ್ನ ಕ್ಯಾಸನೂರು ತಳಿಎಂದು ಹೇಳಿಕೊಂಡು ಮಾರತ್ತಾರೆ. ಗಿಡಗಳು ದಷ್ಟ ಪುಷ್ಟವಾಗಿ ಕಾಣಲೆಂದು ಟಾನಿಕ್ ಬಳಸಿರುತ್ತಾರೆ. ಇವು ಉತ್ತಮವಲ್ಲ. ಕ್ಯಾಸನೂರು ಗ್ರಾಮದಲ್ಲಿ ಮಹಾಬಲೇಶ್ವರ ಎಂಬ ಯುವ ರೈತರು ರಾಸಾಯನಿಕ ಮುಕ್ತ ಸಹಜವಾಗಿ ಸಸಿ ಬೆಳೆಸಿ ಮಾರುತ್ತಾರೆ. [[ಕ್ಯಾಸನೂರು ಸೀಮೆ ಅಡಿಕೆ]] ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ ತಾಲೂಕಿನ ತನಕವೂ ಈ ಪ್ರದೇಶ ವ್ಯಾಪಿಸಿಕೊಂಡಿದೆ. ಕೆಳದಿಯ ಅರಸರ ಆಳ್ವಿಕೆಯ ವ್ಯಾಪ್ತಿ ಎಲ್ಲಿ ತನಕ ಇತ್ತೋ ಅಲ್ಲೆಲ್ಲಾ ಈ ಅಡಿಕೆ ತಳಿಯೇ ಇರುವುದು. ಆದರೆ ಕ್ಯಾಸನೂರಿನ ಅಡಿಕೆಯೇ ಬಹಳ ಸೂಕ್ತ. ಇದಕ್ಕೆ ಸುಮಾರು 400 ವರ್ಷಗಳಿಗೂ ಹೆಚ್ಚಿನ ಇತಿಹಾಸ ಇರುವ ಸ್ಥಳೀಯ ತಳಿ. ಕೆಳದಿಯ ಅರಸರ ಕಾಲದಲ್ಲಿ ಅಂದರೆ 15-16 ನೇ ಶತಮಾನದಲ್ಲಿ ಅಡಿಕೆ ಬೇಸಾಯ ಹೇಗೆ ಮಾಡಬೇಕು, ಅಂತರ ಎಷ್ಟು ಇಡಬೇಕು, 18 ಅಡಿ ಅಂತರ ಮತ್ತು ಮತ್ತೆ 9 ಅಡಿಗೆ ಎಡೆ ಸಸಿ ಆದರೆ ಆಯಾಗಿಡ ನೆಡಬೇಕು ಎಂಬ ಪದ್ದತಿ ಇತ್ತು. ಯಾವ ಯಾವ ಪ್ರದೇಶದಲ್ಲಿ ಹೇಗೇಗೆ ಬೆಳೆಸಬೇಕು ಎಂಬ ಬಗ್ಗೆ ಅಧ್ಯಯನಗಳೂ ನಡೆದಿತ್ತು ಎನ್ನುತ್ತಾರೆ ಇಲ್ಲಿನ ಪೂರ್ಜರು. ಅತ್ತ ತೀರಾ ಮಲೆನಾಡು ಅಲ್ಲ, ಅರೆ ಮಲೆನಾಡೂ ಅಲ್ಲದ ಪ್ರದೇಶ. ತಳಿಯ ವಿಶೇಷ: ಈ ಪ್ರದೇಶದಲ್ಲಿ ಅಡಿಕೆ ಬೆಳೆಗಾರರು ತೋಟದ ಆರೈಕೆ ಮಾಡುವುದು ತುಂಬಾ ಕಡಿಮೆ. ಇತ್ತೀಚಿನ ವರ್ಷಗಳಲ್ಲಿ ಹೊಸ ತಲೆಮಾರಿನವರು ಪೋಷಕಾಂಶ, ನೀರಾವರಿ ಮಾಡುತ್ತಿದ್ದಾರೆ. ಹಿಂದೆ ಅದೂ ಇರಲಿಲ್ಲ. ಆದರೂ ಎಕರೆಗೆ ಸರಾಸರಿ 17-18 ಕ್ವಿಂಟಾಲು ಇಳುವರಿ ಪಡೆಯುತ್ತಿದ್ದರು. ಈಗ ಕೆಲವರು ಉತ್ತಮ ರೀತಿಯಲ್ಲಿ ಆರೈಕೆ ಮಾಡಿದ ಕಾರಣ ಎಕ್ರೆಗೆ 22-27 ಕ್ವಿಂಟಾಲು ಸಹ ಪಡೆಯುತ್ತಾರೆ. ಕೆಂಪಾದರೆ ಎರಡು ಕ್ವಿಂಟಾಲು ಕಡಿಮೆಯಾಗಬಹುದು. ಚಾಲಿ ಅಷ್ಟು ಬರುತ್ತದೆ. ಈ ಅಡಿಕೆಯ ತೂಕ ಜಾಸ್ತಿ. ದುಂಡಗೆ ಅಡಿಕೆ. ಸುಂದರವಾದ ಅಡಿಕೆ ಗೊನೆ. ಕಟ್ಟಿಂಗ್ ಉತ್ತಮ. ಬಾರೀ ಗಟ್ಟಿಯೂ ಅಲ್ಲ ಮೆದುವೂ ಅಲ್ಲ. ಜಗಿಯಲು ಕಷ್ಟ ಇಲ್ಲದ್ದು. ಮರಕ್ಕೆ ಅಂಟಿಕೊಂಡಂತೆ ದೊಡ್ದ ಗೊನೆ. ಇದನ್ನು ಮಟ್ಟು ಗೊನೆ ಎನ್ನುತ್ತಾರೆ. ಗೊನೆಗೆ ಕೈ ಹಾಕಲೂ ಸಾಧ್ಯವಿಲ್ಲದಷ್ಟು ಒತ್ತೊತ್ತಾಗಿ ಕಾಯಿಗಳು. ಅಡಿಕೆಯಲ್ಲಿ ಕೆಲವರು ತೀರ್ಥಹಳ್ಳಿ ತಳಿ ಉತ್ತಮ ಎನ್ನುತ್ತಾರೆ. ಆದರೆ ಅದು ಚಾಲಿಗೆ ಆಗುವುದಿಲ್ಲ. ಇದು ಎರಡಕ್ಕೂ ಆಗುತ್ತದೆ. ಈ ತಳಿಯ ಅಡಿಕೆ ಚಾಲಿ ಕಿಲೋ ಗೆ 190-210 ಅಡಿಕೆ ಮತ್ತು ಕೆಂಪಾದರೆ 280-310 ಸಂಖ್ಯೆಯಲ್ಲಿ ಬರುತ್ತದೆ. ಇಲ್ಲಿ ರೋಗ ಬಾಧೆ ಕಡಿಮೆ ಎಂದೇ ಹೇಳಬಹುದು. '''ಕ್ಯಾಸನೂರು ಗಿಡದ ಲಕ್ಷಣಗಳು''', <ref>{{cite web|url=https://justshivmogga.com/kyasanuru-arecanut-story/}}</ref> <ref>{{cite web |title=ಅಡಿಕೆ ಯಾವ ತಳಿ ಬೆಸ್ಟ್? ಯಾವುದು ಉತ್ತಮ ಸಸಿ? ಸಸಿ ಮಾಡುವುದರಲ್ಲೂ ನಡೆಯುತ್ತಾ ಮೋಸ? ಇಲ್ಲಿದೆ ಕಂಪ್ಲೀಟ್ ಡಿಟೈಲ್|url=https://justshivmogga.com/kyasanuru-arecanut-story/|website=Just Shivamogga News |publisher=Just Shivamogga digital daily newspaper |accessdate=28 December 2021}}</ref> 1) ಮರದ ಗಣ್ಣು ಹತ್ತಿರವಾಗಿರುತ್ತವೆ. ಇದಕ್ಕೆ ಅಂತರ ಮತ್ತು ಸಮರ್ಪಕ ಬಿಸಿಲಿನ ಲಭ್ಯತೆಯೂ ಕಾರಣ ಇರಬಹುದು. ಪ್ರಾರಂಭದ ಕೆಲವು ವರ್ಷ ಗಣ್ಣು ಸ್ವಲ್ಪ ದೂರ ಇರುತ್ತದೆ. ನಂತರ ಅದು ಹತ್ತಿರವಾಗುತ್ತಾ ಬರುತ್ತದೆ. 2) ಇದುವೇ ಮರಕ್ಕೆ ತಾಕತ್ತು ಕೊಡುವುದು. ಈಗಲೂ ಈ ಪ್ರದೇಶದಲ್ಲಿ 70 ರಿಂದ 100 ವರ್ಷದ ಅಡಿಕೆ ಮರಗಳು ಇವೆ. 3) ಈ ತಳಿಯಲ್ಲದೆ ಇಲ್ಲಿ ಬೇರೆ ತಳಿಗಳೇ ಇಲ್ಲ. ಇರುವ ಬಹುತೇಕ ಮರಗಳೂ ಏಕ ಪ್ರಕಾರ ಇಳುವರಿ ಕೊಡುವವುಗಳು. 4) ಆದ ಕಾರಣ ಮೂರು ನಾಲ್ಕು ಶತಮಾನಗಳಾದರೂ ಇಲ್ಲಿನ ಅಡಿಕೆ ತಳಿ ಗುಣ ವ್ಯತ್ಯಾಸ ಆಗಿಲ್ಲ. ಶಿವಮೊಗ್ಗ ತೋಟಗಾರಿಕೆ ಇಲಾಖೆಯಿಂದ ತಳಿ ಅಧ್ಯಯನ: ಕರ್ನಾಟಕ ತೋಟಗಾರಿಕೆ ಇಲಾಖೆಯ ಸಲಹೆ ಮೆರೆಗೆ ಅಡಿಕೆ ತೋಟದ ಅಧ್ಯಯನ ಕೈಗೊಂಡಾಗ ಕ್ಯಾಸನೂರು ಅಡಿಕೆ ಉತ್ತಮವಾಗಿರುವುದು ಕಂಡುಬಂತು ಎಲ್ಲಾ ಮರಗಳ ಅಡಿಕೆಯನ್ನೂ ಸುಮಾರು 25 ವರ್ಷಗಳಿಂದ ಪರೀಕ್ಷಿಸುತ್ತಾ ಬಂದಿದ್ದಾರೆ. ಅದೇ ರೀತಿ ಪ್ರಪಂಚದ ನಾನಾ ಭಾಗಗಳಲ್ಲಿ ಬೆಳೆಸಿ ಅಧ್ಯಯನ ಮಾಡಿದರು. ಎಲ್ಲ ಕಡೆ ಇಲ್ಲಿಯ ತಳಿ ಉತ್ತಮವಾಗಿಯೇ ಬಂದಿತು. ಇವರ ಅಧ್ಯಯನದಲ್ಲಿ ಕಂಡು ಬಂದ ಮತ್ತೊಂದು ಅಂಶ ಏನೆಂದರೇ ಇಲ್ಲಿಯ ತಳಿ ಬೇರೆಡೆ ಬೆಳೆದರೂ ಅಲ್ಲಿಯ ಬೀಜ ಸರಿ ಬರುವುದಿಲ್ಲ. ಇಲ್ಲಿಂದಲೇ ಬೀಜ ತೆಗೆದುಕೊಳ್ಳಬೇಕು. ಹಾಗೆಂದು ಎಲ್ಲಾ ಮರಗಳೂ ಬೀಜಕ್ಕೆ ಆಗುವುದಿಲ್ಲ. ಮರಗಳ ಅಡಿಕೆಯನ್ನು ಹಲವಾರು ವರ್ಷಗಳ ಕಾಲ ಪರೀಕ್ಷಿಸಿ ಅದರಲ್ಲಿ ಯಾವ ಮರ ಉತ್ತಮ ಅದರಿಂದ ಬೀಜ ಆಯ್ಕೆ ಮಾಡಬೇಕು. ಹಲವಾರು ವರ್ಷಗಳಿಂದಲೂ ಬಹಳಷ್ಟು ಜನ ಅಡಿಕೆ ಬೆಳೆಗಾರರು ಕ್ಯಾಸನೂರಿನ ಕುಶಾನ್ ಮಹಾಬಲೇಶ್ವರ ಮತ್ತು ಕುಶಾನ್ ರಾಮಚಂದ್ರಾವರು ಕೊಟ್ಟ ಬೀಜ ಹಾಗೂ ಸಸಿಗಳನ್ನೇ ಬೆಳೆಸುವುದು. ಸೊರಬ - ಸಾಗರ - ಶಿಕಾರಿಪುರ - ಶಿವಮೊಗ್ಗ ಸುತ್ತಮುತ್ತ ಅಡಿಕೆ ಬೀಜದ ಬಗ್ಗೆ ಕೇಳಿದರೆ ಮಹಾಬಲೇಶ್ವರರ ಹೆಸರು ಇಲ್ಲಿನ ಬೀಜ ತಂದು ತೋಟ ಮಾಡಿದವರಿಗೆ ಎಲ್ಲರಿಗೂ ಗೊತ್ತು. ಕ್ಯಾಸನೂರು ಅಡಿಕೆ ಬಗ್ಗೆ ಅಧ್ಯಯನ ಮಾಡಿದ ಶಿವಮೊಗ್ಗ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹೇಳುವಂತೆ ಈ ತಳಿ ಇಳುವರಿಯ ಮಟ್ಟಿಗೆ ಅತ್ಯುತ್ತಮ. http://dhunt.in/pVqFx jahu9cszhs9lvl89vng70tz33zw9cre 1116698 1116697 2022-08-25T02:54:16Z Maha Journo 62742 wikitext text/x-wiki '''ಕ್ಯಾಸನೂರು ಅಡಿಕೆ ತಳಿ''' ಇದೊಂದು ಅತ್ಯುತ್ತಮ ಉತ್ಕೃಷ್ಟ ಅಡಿಕೆ. ಸದೃಢವಾಗಿ ಬೆಳೆಯುವ ಕಡಿಮೆ ಕಾಳಜಿಯಲ್ಲೂ ಅಧಿಕ ಇಳುವರಿ ಕೊಡುವ ಗುಟ್ಕಾ ತಯಾರಿಸಲು ಬಹುಬೇಡಿಕೆಯ ಅಡಿಕೆ. ತಳಿ ಬಗ್ಗೆ ಅಧ್ಯಯನ ಮಾಡಿ ನೋಡಿದರೆ ಕ್ಯಾಸನೂರು ಅಡಿಕೆ ತಳಿ ಅತೀ ಉತ್ತಮ ಎಂದು ಸಾಬೀತಾಗಿದೆ. ಕರ್ನಾಟಕದಲ್ಲಿ ಈಗ ಕರಾವಳಿ, ಮಲೆನಾಡು, ಅರೆ ಮಲೆನಾಡು ಹಾಗೂ ಅದಕ್ಕೆ ತಾಗಿಕೊಂಡ ಬಯಲು ಸೀಮೆ ಪ್ರದೇಶಗಳಲ್ಲಿ ಅಡಿಕೆ ಬೆಳೆ ಬೆಳೆಯುತ್ತಿದ್ದು, ಇದರಷ್ಟು ಆದಾಯ ಕೊಡಬಲ್ಲ ಬೆಳೆ ಬೇರೊಂದು ಇಲ್ಲದ ಕಾರಣ ಇನ್ನೂ ಇನ್ನೂ ಬೆಳೆ ಪ್ರದೇಶ ವಿಸ್ತರಣೆ ಆಗುತ್ತಲೇ ಇರುತ್ತದೆ. ಲೋಕಲ್ ತಳಿಗಳಲ್ಲಿ ಕರಾವಳಿ ಭಾಗದ ತಳಿಯೇ ಬೇರೆ. (ದಕ್ಷಿಣ ಕನ್ನಡ, ಮಂಗಳೂರು, ಚಿಕ್ಕಮಗಳೂರು, ಇತ್ಯಾದಿ) ಉಳಿದೆಡೆಯ ತಳಿಯೇ ಬೇರೆ. ದಾವಣಗೆರೆ, ಭೀಮ ಸಮುದ್ರ, ಸಾಗರದ ಕೆಳದಿ ಕ್ಯಾಸನೂರು ಸೀಮೆಯಲ್ಲಿ ಬೆಳೆಯುತ್ತಿರುವ ಅಡಿಕೆ ಎಲ್ಲಾ ಪ್ರದೇಶಕ್ಕೂ ಹೊಂದಿಕೆಯಾಗುವ ವಿಶಿಷ್ಟ ಗುಣದ ತಳಿ. ಅಲ್ಲದೇ ಅಭಿವೃದ್ಧಿ ಪಡಿಸಿದ ತಳಿಗಳು ಇವೆ ಇವು ಕ್ಯಾಸನೂರು ತಳಿಯಷ್ಟು ಇಳುವರಿಯು ಇಲ್ಲ ಅರೋಗ್ಯವಂತ ಮರಗಳು ಆಗುವುದಿಲ್ಲ. ಆಗಾಗ ಎಲ್ಲ ಬಗೆಯ ರೋಗಬಾದೆಗೆ ತುತ್ತಾಗಿ ಸಾಯುತ್ತವೆ. ಅಧಿಕ ಆರೈಕೆ ಬೇಡುತ್ತವೆ ಮುತುವರ್ಜಿಯಿಂದ ನೋಡಿಕೊಳ್ಳುವುದೇ ತ್ರಾಸದಾಯಕವಗಿರುತ್ತದೆ. ಅಂತಹ ಸುಧಾರಿತ ಹಾಗೂ ಅಭಿವೃದ್ಧಿ ಪಡಿಸಿದ ತಳಿಗಳೆಂದರೆ ಮಂಗಳ (ಚೀನಾ ಮೂಲದ್ದು), ಸುಮಂಗಳ (ಇಂಡೋನೇಷ್ಯಾ) ಶ್ರೀ ವರ್ಧನ ( ಮಹಾರಾಷ್ಟ್ರ), ಶ್ರೀಮಂಗಳ (ಸಿಂಗಾಪುರ್), ಮೋಹಿತ್ ನಗರ (ಪಶ್ಚಿಮ ಬಂಗಾಳ), ಹಿರೇಹಳ್ಳಿ ( ಕರ್ನಾಟಕದ ಮಂಡ್ಯ, ಹಾಸನ, ಬೆಂಗಳೂರು, ತುಮಕೂರು ನಾನಾ ಜಿಲ್ಲೆಯಲ್ಲಿದ್ದರು ಇಳುವರಿ ಕಮ್ಮಿ ದಾಟುಗಣ್ಣು ಅಂದರೆ ಬೇಗ ಬೆಳೆದು ಬೇಗ ಬೀಳುತ್ತದೆ), ಸಮೃದ್ದಿ (ಅಂಡಮಾನ್ ಮತ್ತು ನಿಕೋಬಾರ್), ಸ್ವರ್ಣಮಂಗಳ ಕೇರಳ), ಕಾಹಿಕುಚಿ (ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳು), ಮಧುರಮಂಗಳ (ಕರ್ನಾಟಕದ ಕೊಂಕಣ್ ಪ್ರದೇಶ), ನಲ್ ಬರಿ (ಉತ್ತರ ಬಂಗಾಲ), ಶತಮಂಗಳ, ಸಂಕರಣ ಮಾಡಿದ ತಳಿಗಳಾದ ವಿಟಿಎಲ್ಎಹೆಚ್ -1 ಮತ್ತು ವಿಟಿಎಲ್ಎಹೆಚ್ -2 ಇವುಗಳನ್ನ ಬೆಳೆದು ಕೈಸುಟ್ಟಕೊಂಡವರಿದ್ದಾರೆ. ಆದರೆ ಕ್ಯಾಸನೂರು ಅಡಿಕೆ ತಳಿಯನ್ನ ಮೇಲೆ ಹೇಳಿದ ಈ ಎಲ್ಲಾ ಭೂಪ್ರದೇಶದಲ್ಲಿ ಬೆಳದವರಿದ್ದಾರೆ ಅಲ್ಲೆಲ್ಲ ಉತ್ತಮವಾಗಿಯೇ ಹೊಂದಿಕೊಂಡು ಬೆಳೆದು ಕಡಿಮೆ ಕಾಳಜಿಯಲ್ಲಿ ವರ್ಷಕ್ಕೆ ಗಿಡ ಒಂದರಲ್ಲಿ ಸರಾಸರಿ 3.7 ರಿಂದ 4.9 kg ವರೆಗೆ ಇಳುವರಿ ನೀಡುತ್ತಿದೆ. ಬಹಳ ಮುತುವರ್ಜಿ ಮತ್ತು ಸಾವಯವ ಗೊಬ್ಬರದಲ್ಲಿ ಬೆಳೆದರೆ 5 ರಿಂದ 6 kg ಇಳುವರಿ ಇದೆ. ಕೆಲವರು ಇದನ್ನೇ ಹೈಟೆಕ್ ಆಗಿ ರಸಗೊಬ್ಬರಗಳು, ರಾಸಾಯನಿಕ ಸೂಕ್ಷ್ಮ ಪೋಷಕಾಂಶಗಳನ್ನ ಹಾಗೂ ಹಲವು ಒಳಸುರಿಗಳನ್ನ ಹಾಕಿ ಬೆಳೆದು ಸರಾಸರಿ 10 ಕೆಜಿಗೂ ಅಧಿಕ ಇಳುವರಿ ಪಡೆದ ದಾಖಲೆ ಇದೆ. ಮರದ ಬಾಳಿಕೆ ಅಧಿಕ ರೋಗಬಾದೆ ತೀರ ಕಡಿಮೆ. ಕರಾವಳಿ ಜನ, ಮಂಗಳೂರು ಹಾಗೂ ಚಿಕ್ಕಮಗಳೂರು ಜನ, ಹಾವೇರಿ, ಹಾನಗಲ್, ದಾವಣಗೆರೆ, ತೀರ್ಥಹಳ್ಳಿ, ತಮಿಳುನಾಡು, ಆಂಧ್ರ, ಬೆಂಗಳೂರಿನ ನಾನಾ ಕಡೆ ಈ ತಳಿ ಬೆಳೆದು ಇದೇ ತಳಿ ಉತ್ತಮ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಹಾಗಂತ ಈ ತಳಿಯು ಅಲ್ಲಲ್ಲಿ ಬೆಳೆದ ಬೀಜಕ್ಕಿಂತ ಇಲ್ಲಿನ ಮೂಲ ಸಸ್ಯಗಳ ಬೀಜದ ಸಸಿಗಳೇ ಉತ್ತಮ ಎಂದು ಬೆಳೆದವರು ಹೇಳುತ್ತಾರೆ. ಜೊತೆಗೆ ಸಹಜವಾಗಿ ಯಾವುದೇ ರಾಸಾಯನಿಕ ಬಳಸದೆ ಬೆಳಸಿದ ಸಸಿಗಳನ್ನು ಕೊಂಡು ತರಬೇಕು. ಇತ್ತೀಚೆಗೆ ಅಡಿಕೆ ಸಸಿ ಲಾಭದಾಯಕ ಕಸುಬಾಗಿದೆ ಹಾಗಾಗಿ ರೈತರೇ ರೈತರಿಗೆ ಮೋಸ ಮಾಡಿ ಯಾವ ಯಾವುದೋ ತಳಿಯನ್ನ ಕ್ಯಾಸನೂರು ತಳಿಎಂದು ಹೇಳಿಕೊಂಡು ಮಾರತ್ತಾರೆ. ಗಿಡಗಳು ದಷ್ಟ ಪುಷ್ಟವಾಗಿ ಕಾಣಲೆಂದು ಟಾನಿಕ್ ಬಳಸಿರುತ್ತಾರೆ. ಇವು ಉತ್ತಮವಲ್ಲ. ಕ್ಯಾಸನೂರು ಗ್ರಾಮದಲ್ಲಿ ಮಹಾಬಲೇಶ್ವರ ಎಂಬ ಯುವ ರೈತರು ರಾಸಾಯನಿಕ ಮುಕ್ತ ಸಹಜವಾಗಿ ಸಸಿ ಬೆಳೆಸಿ ಮಾರುತ್ತಾರೆ. [[ಕ್ಯಾಸನೂರು ಸೀಮೆ ಅಡಿಕೆ]] ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ ತಾಲೂಕಿನ ತನಕವೂ ಈ ಪ್ರದೇಶ ವ್ಯಾಪಿಸಿಕೊಂಡಿದೆ. ಕೆಳದಿಯ ಅರಸರ ಆಳ್ವಿಕೆಯ ವ್ಯಾಪ್ತಿ ಎಲ್ಲಿ ತನಕ ಇತ್ತೋ ಅಲ್ಲೆಲ್ಲಾ ಈ ಅಡಿಕೆ ತಳಿಯೇ ಇರುವುದು. ಆದರೆ ಕ್ಯಾಸನೂರಿನ ಅಡಿಕೆಯೇ ಬಹಳ ಸೂಕ್ತ. ಇದಕ್ಕೆ ಸುಮಾರು 400 ವರ್ಷಗಳಿಗೂ ಹೆಚ್ಚಿನ ಇತಿಹಾಸ ಇರುವ ಸ್ಥಳೀಯ ತಳಿ. ಕೆಳದಿಯ ಅರಸರ ಕಾಲದಲ್ಲಿ ಅಂದರೆ 15-16 ನೇ ಶತಮಾನದಲ್ಲಿ ಅಡಿಕೆ ಬೇಸಾಯ ಹೇಗೆ ಮಾಡಬೇಕು, ಅಂತರ ಎಷ್ಟು ಇಡಬೇಕು, 18 ಅಡಿ ಅಂತರ ಮತ್ತು ಮತ್ತೆ 9 ಅಡಿಗೆ ಎಡೆ ಸಸಿ ಆದರೆ ಆಯಾಗಿಡ ನೆಡಬೇಕು ಎಂಬ ಪದ್ದತಿ ಇತ್ತು. ಯಾವ ಯಾವ ಪ್ರದೇಶದಲ್ಲಿ ಹೇಗೇಗೆ ಬೆಳೆಸಬೇಕು ಎಂಬ ಬಗ್ಗೆ ಅಧ್ಯಯನಗಳೂ ನಡೆದಿತ್ತು ಎನ್ನುತ್ತಾರೆ ಇಲ್ಲಿನ ಪೂರ್ಜರು. ಅತ್ತ ತೀರಾ ಮಲೆನಾಡು ಅಲ್ಲ, ಅರೆ ಮಲೆನಾಡೂ ಅಲ್ಲದ ಪ್ರದೇಶ. ತಳಿಯ ವಿಶೇಷ: ಈ ಪ್ರದೇಶದಲ್ಲಿ ಅಡಿಕೆ ಬೆಳೆಗಾರರು ತೋಟದ ಆರೈಕೆ ಮಾಡುವುದು ತುಂಬಾ ಕಡಿಮೆ. ಇತ್ತೀಚಿನ ವರ್ಷಗಳಲ್ಲಿ ಹೊಸ ತಲೆಮಾರಿನವರು ಪೋಷಕಾಂಶ, ನೀರಾವರಿ ಮಾಡುತ್ತಿದ್ದಾರೆ. ಹಿಂದೆ ಅದೂ ಇರಲಿಲ್ಲ. ಆದರೂ ಎಕರೆಗೆ ಸರಾಸರಿ 17-18 ಕ್ವಿಂಟಾಲು ಇಳುವರಿ ಪಡೆಯುತ್ತಿದ್ದರು. ಈಗ ಕೆಲವರು ಉತ್ತಮ ರೀತಿಯಲ್ಲಿ ಆರೈಕೆ ಮಾಡಿದ ಕಾರಣ ಎಕ್ರೆಗೆ 22-27 ಕ್ವಿಂಟಾಲು ಸಹ ಪಡೆಯುತ್ತಾರೆ. ಕೆಂಪಾದರೆ ಎರಡು ಕ್ವಿಂಟಾಲು ಕಡಿಮೆಯಾಗಬಹುದು. ಚಾಲಿ ಅಷ್ಟು ಬರುತ್ತದೆ. ಈ ಅಡಿಕೆಯ ತೂಕ ಜಾಸ್ತಿ. ದುಂಡಗೆ ಅಡಿಕೆ. ಸುಂದರವಾದ ಅಡಿಕೆ ಗೊನೆ. ಕಟ್ಟಿಂಗ್ ಉತ್ತಮ. ಬಾರೀ ಗಟ್ಟಿಯೂ ಅಲ್ಲ ಮೆದುವೂ ಅಲ್ಲ. ಜಗಿಯಲು ಕಷ್ಟ ಇಲ್ಲದ್ದು. ಮರಕ್ಕೆ ಅಂಟಿಕೊಂಡಂತೆ ದೊಡ್ದ ಗೊನೆ. ಇದನ್ನು ಮಟ್ಟು ಗೊನೆ ಎನ್ನುತ್ತಾರೆ. ಗೊನೆಗೆ ಕೈ ಹಾಕಲೂ ಸಾಧ್ಯವಿಲ್ಲದಷ್ಟು ಒತ್ತೊತ್ತಾಗಿ ಕಾಯಿಗಳು. ಅಡಿಕೆಯಲ್ಲಿ ಕೆಲವರು ತೀರ್ಥಹಳ್ಳಿ ತಳಿ ಉತ್ತಮ ಎನ್ನುತ್ತಾರೆ. ಆದರೆ ಅದು ಚಾಲಿಗೆ ಆಗುವುದಿಲ್ಲ. ಇದು ಎರಡಕ್ಕೂ ಆಗುತ್ತದೆ. ಈ ತಳಿಯ ಅಡಿಕೆ ಚಾಲಿ ಕಿಲೋ ಗೆ 190-210 ಅಡಿಕೆ ಮತ್ತು ಕೆಂಪಾದರೆ 280-310 ಸಂಖ್ಯೆಯಲ್ಲಿ ಬರುತ್ತದೆ. ಇಲ್ಲಿ ರೋಗ ಬಾಧೆ ಕಡಿಮೆ ಎಂದೇ ಹೇಳಬಹುದು. '''ಕ್ಯಾಸನೂರು ಗಿಡದ ಲಕ್ಷಣಗಳು''', <ref>{{cite web |title=ಅಡಿಕೆ ಯಾವ ತಳಿ ಬೆಸ್ಟ್? ಯಾವುದು ಉತ್ತಮ ಸಸಿ? ಸಸಿ ಮಾಡುವುದರಲ್ಲೂ ನಡೆಯುತ್ತಾ ಮೋಸ? ಇಲ್ಲಿದೆ ಕಂಪ್ಲೀಟ್ ಡಿಟೈಲ್|url=https://justshivmogga.com/kyasanuru-arecanut-story/|website=Just Shivamogga News |publisher=Just Shivamogga digital daily newspaper |accessdate=28 December 2021}}</ref> 1) ಮರದ ಗಣ್ಣು ಹತ್ತಿರವಾಗಿರುತ್ತವೆ. ಇದಕ್ಕೆ ಅಂತರ ಮತ್ತು ಸಮರ್ಪಕ ಬಿಸಿಲಿನ ಲಭ್ಯತೆಯೂ ಕಾರಣ ಇರಬಹುದು. ಪ್ರಾರಂಭದ ಕೆಲವು ವರ್ಷ ಗಣ್ಣು ಸ್ವಲ್ಪ ದೂರ ಇರುತ್ತದೆ. ನಂತರ ಅದು ಹತ್ತಿರವಾಗುತ್ತಾ ಬರುತ್ತದೆ. 2) ಇದುವೇ ಮರಕ್ಕೆ ತಾಕತ್ತು ಕೊಡುವುದು. ಈಗಲೂ ಈ ಪ್ರದೇಶದಲ್ಲಿ 70 ರಿಂದ 100 ವರ್ಷದ ಅಡಿಕೆ ಮರಗಳು ಇವೆ. 3) ಈ ತಳಿಯಲ್ಲದೆ ಇಲ್ಲಿ ಬೇರೆ ತಳಿಗಳೇ ಇಲ್ಲ. ಇರುವ ಬಹುತೇಕ ಮರಗಳೂ ಏಕ ಪ್ರಕಾರ ಇಳುವರಿ ಕೊಡುವವುಗಳು. 4) ಆದ ಕಾರಣ ಮೂರು ನಾಲ್ಕು ಶತಮಾನಗಳಾದರೂ ಇಲ್ಲಿನ ಅಡಿಕೆ ತಳಿ ಗುಣ ವ್ಯತ್ಯಾಸ ಆಗಿಲ್ಲ. ಶಿವಮೊಗ್ಗ ತೋಟಗಾರಿಕೆ ಇಲಾಖೆಯಿಂದ ತಳಿ ಅಧ್ಯಯನ: ಕರ್ನಾಟಕ ತೋಟಗಾರಿಕೆ ಇಲಾಖೆಯ ಸಲಹೆ ಮೆರೆಗೆ ಅಡಿಕೆ ತೋಟದ ಅಧ್ಯಯನ ಕೈಗೊಂಡಾಗ ಕ್ಯಾಸನೂರು ಅಡಿಕೆ ಉತ್ತಮವಾಗಿರುವುದು ಕಂಡುಬಂತು ಎಲ್ಲಾ ಮರಗಳ ಅಡಿಕೆಯನ್ನೂ ಸುಮಾರು 25 ವರ್ಷಗಳಿಂದ ಪರೀಕ್ಷಿಸುತ್ತಾ ಬಂದಿದ್ದಾರೆ. ಅದೇ ರೀತಿ ಪ್ರಪಂಚದ ನಾನಾ ಭಾಗಗಳಲ್ಲಿ ಬೆಳೆಸಿ ಅಧ್ಯಯನ ಮಾಡಿದರು. ಎಲ್ಲ ಕಡೆ ಇಲ್ಲಿಯ ತಳಿ ಉತ್ತಮವಾಗಿಯೇ ಬಂದಿತು. ಇವರ ಅಧ್ಯಯನದಲ್ಲಿ ಕಂಡು ಬಂದ ಮತ್ತೊಂದು ಅಂಶ ಏನೆಂದರೇ ಇಲ್ಲಿಯ ತಳಿ ಬೇರೆಡೆ ಬೆಳೆದರೂ ಅಲ್ಲಿಯ ಬೀಜ ಸರಿ ಬರುವುದಿಲ್ಲ. ಇಲ್ಲಿಂದಲೇ ಬೀಜ ತೆಗೆದುಕೊಳ್ಳಬೇಕು. ಹಾಗೆಂದು ಎಲ್ಲಾ ಮರಗಳೂ ಬೀಜಕ್ಕೆ ಆಗುವುದಿಲ್ಲ. ಮರಗಳ ಅಡಿಕೆಯನ್ನು ಹಲವಾರು ವರ್ಷಗಳ ಕಾಲ ಪರೀಕ್ಷಿಸಿ ಅದರಲ್ಲಿ ಯಾವ ಮರ ಉತ್ತಮ ಅದರಿಂದ ಬೀಜ ಆಯ್ಕೆ ಮಾಡಬೇಕು. ಹಲವಾರು ವರ್ಷಗಳಿಂದಲೂ ಬಹಳಷ್ಟು ಜನ ಅಡಿಕೆ ಬೆಳೆಗಾರರು ಕ್ಯಾಸನೂರಿನ ಕುಶಾನ್ ಮಹಾಬಲೇಶ್ವರ ಮತ್ತು ಕುಶಾನ್ ರಾಮಚಂದ್ರಾವರು ಕೊಟ್ಟ ಬೀಜ ಹಾಗೂ ಸಸಿಗಳನ್ನೇ ಬೆಳೆಸುವುದು. ಸೊರಬ - ಸಾಗರ - ಶಿಕಾರಿಪುರ - ಶಿವಮೊಗ್ಗ ಸುತ್ತಮುತ್ತ ಅಡಿಕೆ ಬೀಜದ ಬಗ್ಗೆ ಕೇಳಿದರೆ ಮಹಾಬಲೇಶ್ವರರ ಹೆಸರು ಇಲ್ಲಿನ ಬೀಜ ತಂದು ತೋಟ ಮಾಡಿದವರಿಗೆ ಎಲ್ಲರಿಗೂ ಗೊತ್ತು. ಕ್ಯಾಸನೂರು ಅಡಿಕೆ ಬಗ್ಗೆ ಅಧ್ಯಯನ ಮಾಡಿದ ಶಿವಮೊಗ್ಗ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹೇಳುವಂತೆ ಈ ತಳಿ ಇಳುವರಿಯ ಮಟ್ಟಿಗೆ ಅತ್ಯುತ್ತಮ. http://dhunt.in/pVqFx adshrbk1fcj3e15n5n5lwb76jmr8504 ಸದಸ್ಯರ ಚರ್ಚೆಪುಟ:Chandu kr chandu 3 144860 1116726 2022-08-25T07:09:36Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Chandu kr chandu}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೭:೦೯, ೨೫ ಆಗಸ್ಟ್ ೨೦೨೨ (UTC) tv24esog59idp556du1w9rmt8bvwt0j ಗಙ್ಗಾಋದ್ಧಿ 0 144861 1116727 2022-08-25T08:16:39Z Ooarii 73872 Created by translating the opening section from the page "[[:en:Special:Redirect/revision/1105949255|Gangaridai]]" wikitext text/x-wiki == ಗಙ್ಗಾಋದ್ಧಿ == [[File:Ptolemy_Asia_detail.jpg|thumb|[[ಕ್ಲಾಡಿಯಸ್ ಟಾಲೆಮಿ|ಟಾಲೆಮಿಯ]] ನಕ್ಷೆಯಲ್ಲಿ ಗಙ್ಗಾಋದ್ಧಿ]] '''ಗಙ್ಗಾಋದ್ಧಿ''' ( {{Lang-el|Γανγαρίδαι}} ; ಲ್ಯಾಟಿನ್: '''''Gangaridae''''' ) ಪ್ರಾಚೀನ ಗ್ರೀಕೋ-ರೋಮನ್ ಬರಹಗಾರರು (1 ನೇ ಶತಮಾನ BCE-2 ನೇ ಶತಮಾನ AD) ಪ್ರಾಚೀನ [[ಭಾರತೀಯ ಉಪಖಂಡ|ಭಾರತೀಯ ಉಪಖಂಡದ]] ಜನರು ಅಥವಾ ಭೌಗೋಳಿಕ ಪ್ರದೇಶವನ್ನು ವಿವರಿಸಲು ಬಳಸಿದ ಪದವಾಗಿದೆ. ಗಙ್ಗಾಋದ್ಧಿನ ಪ್ರಬಲ ಯುದ್ಧ ಆನೆ ಬಲದಿಂದಾಗಿ [[ಅಲೆಕ್ಸಾಂಡರ್|ಅಲೆಕ್ಸಾಂಡರ್ ದಿ ಗ್ರೇಟ್]] ಭಾರತೀಯ ಉಪಖಂಡದಿಂದ ಹಿಂದೆ ಸರಿದಿದ್ದಾನೆ ಎಂದು ಈ ಬರಹಗಾರರಲ್ಲಿ ಕೆಲವರು ಹೇಳುತ್ತಾರೆ. <ref name=":0">{{Cite web|url=https://en.banglapedia.org/index.php/Gangaridai|title=Gangaridai - Banglapedia|website=en.banglapedia.org|access-date=28 February 2022}}</ref> <ref name=":1">{{Cite book|url=http://archive.org/details/in.ernet.dli.2015.265493|title=Gangaridi - Alochana O Parjalochana|last=Haldar|first=Narotam|date=1988}}</ref> ಹಲವಾರು ಆಧುನಿಕ ವಿದ್ವಾಂಸರು ಗಙ್ಗಾಋದ್ಧಿ ಅನ್ನು [[ಬಾಂಗ್ಲಾ (ಬಙ್ಗ)|ಬಂಗಾಳ]] ಪ್ರದೇಶದ ಗಂಗಾನದಿಯ ಮುಖಜ ಭೂಮಿಯಲ್ಲಿ ಪತ್ತೆ ಮಾಡುತ್ತಾರೆ, ಆದಾಗ್ಯೂ ಪರ್ಯಾಯ ಸಿದ್ಧಾಂತಗಳು ಸಹ ಅಸ್ತಿತ್ವದಲ್ಲಿವೆ. ಗಂಗೆ ಅಥವಾ ಗಙ್ಗೇಸ್, ಗಙ್ಗಾಋದ್ಧಿಯ ರಾಜಧಾನಿ ( [[ಕ್ಲಾಡಿಯಸ್ ಟಾಲೆಮಿ|ಪ್ಟೋಲೆಮಿ]] ಪ್ರಕಾರ), ಚಂದ್ರಕೇತುಗಢ್ ಮತ್ತು ವಾರಿ-ಬಟೇಶ್ವರ ಸೇರಿದಂತೆ ಈ ಪ್ರದೇಶದಲ್ಲಿ ಹಲವಾರು ಸ್ಥಳಗಳೊಂದಿಗೆ ಗುರುತಿಸಲಾಗಿದೆ. <ref>{{Cite web|url=http://en.banglapedia.org/index.php?title=History|title=History|website=Banglapedia|archive-url=https://web.archive.org/web/20170929104319/http://en.banglapedia.org/index.php?title=History|archive-date=29 September 2017|access-date=23 September 2017|quote=Shah-i-Bangalah, Shah-i-Bangaliyan and Sultan-i-Bangalah}}</ref> 5kg825csa3gavz2yxnther82c0bknzg