ವಿಕಿಪೀಡಿಯ
knwiki
https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.8
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಪೀಡಿಯ
ವಿಕಿಪೀಡಿಯ ಚರ್ಚೆಪುಟ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆಪುಟ
ಕರಡು
ಕರಡು ಚರ್ಚೆಪುಟ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಉಡುಪಿ ಮಲ್ಲಿಗೆ
0
78182
1376091
1338143
2026-07-01T11:56:15Z
Roicy Rekha Braggs
88033
1376091
wikitext
text/x-wiki
{{Orphan|date=ಮಾರ್ಚ್ ೨೦೧೯}}
{{italic title}}{{Speciesbox
| name = ಉಡುಪಿ ಮಲ್ಲಿಗೆ
| image = File:Udupi Mallige.JPG
| image_caption =ಉಡುಪಿ ಮಲ್ಲಿಗೆ ಗಿಡ.
| genus = Jasminum
| species = sambac
| display_parents=2
| binomial = ''Jasminum sambac''
| binomial_authority = ([[Carl Linnaeus|L.]]) [[William Aiton|Aiton]]
| synonyms_ref =<ref name="GRIN">{{GRIN | name = ''Jasminum sambac'' (L.) Aiton | id = 20676 | accessdate =March 8, 2011}}</ref><ref name="gonzalez">{{cite book|author=Ginés López González|title =Los árboles y arbustos de la Península Ibérica e Islas Baleares: especies silvestres y las principales cultivadas|publisher =Mundi-Prensa Libros|year =2006|edition=2|language=Spanish|page=1295|isbn =978-84-8476-272-0|url =https://books.google.com/books?id=1cdGlgnm4mwC&printsec=frontcover#v=onepage&q&f=false}}</ref>
|synonyms =
{{hidden begin|toggle=left|title=<small>[[Basionym]]</small>}}
*''Nyctanthes sambac'' <small>[[Carl Linnaeus|L.]]</small>
{{hidden end}}
{{hidden begin|toggle=left|title=<small>[[wikt:Homotypic|Homotypic]]</small>}}
*''Mogorium sambac'' <small>(L.) Lam. </small>
*''Jasminum fragrans''<small> Salisb. </small>
*''Jasminum sambac'' var. ''normale'' <small>Kuntze</small>
{{hidden end}}
{{hidden begin|toggle=left|title=<small>[[wikt:Heterotypic|Heterotypic]]</small>}}
*''Jasminum bicorollatum'' <small>Noronha</small>
*''Jasminum blancoi'' <small>Hassk.</small>
*''Jasminum heyneanum'' <small>Wall. ex G.Don</small>
*''Jasminum odoratum'' <small>Noronha</small>
*''Jasminum pubescens'' <small>Buch.-Ham. ex Wall.</small>
*''Jasminum quadrifolium'' <small>Buch.-Ham. ex Wall.</small>
*''Jasminum quinqueflorum'' <small>B.Heyne ex G.Don</small>
*''Jasminum quinqueflorum'' var. ''pubescens'' <small>G.Don</small>
*''Jasminum sambac'' var. ''duplex'' <small>Voigt</small>
*''Jasminum sambac'' var.'' gimea'' <small>(Zuccagni) DC.</small>
*''Jasminum sambac'' var. ''goaense'' <small>(Zuccagni) DC.</small>
*''Jasminum sambac'' var. ''heyneanum'' <small>Wall. ex G.Don) C.B.Clarke in J.D.Hooker</small>
*''Jasminum sambac'' var.'' kerianum'' <small>Kuntze</small>
*''Jasminum sambac'' var.'' nemocalyx'' <small>Kuntze</small>
*''Jasminum sambac'' var.'' plenum'' <small>Stokes</small>
*''Jasminum sambac'' var.'' syringifolium'' <small>Wall. ex Kuntze</small>
*''Jasminum sambac'' var. ''trifoliatum'' <small>Vahl</small>
*''Jasminum sambac'' var. ''undulatum'' <small>(L.) Kuntze</small>
*''Jasminum sambac'' var. ''verum'' <small>DC.</small>
*''Jasminum sanjurium'' <small>Buch.-Ham. ex DC.</small>
*''Jasminum undulatum'' <small>(L.) Willd.</small>
*''Mogorium gimea'' <small>Zuccagni</small>
*''Mogorium goaense'' <small>Zuccagni</small>
*''Mogorium undulatum'' <small>(L.) Lam.</small>
*''Nyctanthes goa'' <small>Steud.</small>
*''Nyctanthes grandiflora'' <small>Lour.</small>
*''Nyctanthes undulata'' <small>L.</small>
{{hidden end}}
}}
'''ಉಡುಪಿ ಮಲ್ಲಿಗೆ''' [[ಉಡುಪಿ]] ಸಮೀಪದ [[ಶಂಕರಪುರ]] ಎಂಬಲ್ಲಿ ಬೆಳೆಯುವ ಮಲ್ಲಿಗೆಯ ಒಂದು ಪ್ರಭೇದ. ಇದು ಅತ್ಯಂತ ಸುವಾಸನಾಯುಕ್ತವಾಗಿದ್ದು, ಇದಕ್ಕೆ [[ಭಾರತ]]ದ ಭೌಗೋಳಿಕ ಚೆನ್ಹೆಯ ಮಾನ್ಯತೆ ದೊರೆತಿದೆ.<ref name="one india">{{cite web | url=http://www.oneindia.com/2008/01/02/unique-southern-flowers-patented.html | title=Mysore, Udupi, Hadagali Mallige flowers patented}}</ref>
==ವೈಜ್ಞಾನಿಕ ವರ್ಗೀಕರಣ==
ಉಡುಪಿ ಮಲ್ಲಿಗೆಯು ಮಲ್ಲಿಗೆ ಹೂವಿನ ಒಂದು ಪ್ರಭೇದವಾಗಿದ್ದು,ವೈಜ್ಞಾನಿಕವಾಗಿ ''ಜಾಸ್ಮಿನಮ್ ಸಂಬಾಕ್'' ಎಂದು ಕರೆಯಲ್ಪಡುತ್ತದೆ.ಈ ಪ್ರಭೇದವು ಭಾರತದ ಹಲವಾರು ಕಡೆ ಮಾತ್ರವಲ್ಲದೆ ದಕ್ಷಿಣ ಏಷಿಯಾ ಪ್ರದೇಶ ಬಹುತೇಕ ಕಡೆ ಬೆಳೆಯುವುದಾದರೂ ಉಡುಪಿ ಮಲ್ಲಿಗೆಯ ಸುವಾಸನೆಯು ಈ ಪ್ರದೇಶಕ್ಕೇ ಸೀಮಿತವಾಗಿದೆ. ಅದರಲ್ಲೂ [[ಶಂಕರಪುರ]] ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆದ ಮಲ್ಲಿಗೆಯಲ್ಲಿ ಈ ಸುವಾಸನೆಯು ವಿಶಿಷ್ಟವಾಗಿರುವುದರಿಂದ ಅದಕ್ಕೆ ಭೌಗೋಳಿಕ ಚಿನ್ಹೆಯ ಮಾನ್ಯತೆ ದೊರೆತಿದೆ.
==ಲಕ್ಷಣಗಳು==
ಇದು ಸಣ್ಣ ಪೊದೆಯಂತೆ ಬೆಳೆಯುವ ಸಸ್ಯ. ಇದರ ಎಲೆಯು ಹಸಿರು ಬಣ್ಣವನ್ನು ಹೊಂದಿದ್ದು ಹಳದಿ ಬಣ್ಣದ ಛಾಯೆ ಇದೆ.ಎಲೆಯ ಉದ್ದಳತೆ ೫ ರಿಂದ ೭ ಸೆಂ.ಮೀ ಉದ್ದ ಹಾಗೂ ೨.೫ ರಿಂದ ೩.೫ ಸೆಂಟಿಮೀಟರ್ ಅಗಲವಿದೆ. ಬಿಳಿಯ ಬಣ್ಣದ ಹೂವು ಸುವಾಸನಾಯುಕ್ತವಾಗಿದೆ.
==ಬೇಸಾಯ==
ಮರಳು ಮಿಶ್ರಿತಮಣ್ಣು,ಮತ್ತು ಇಳಿಜಾರು ಪ್ರದೇಶದಲ್ಲಿ ಈ ಗಿಡವನ್ನು ನೆಡುತ್ತಾರೆ. ದೊಡ್ಡ ಮರದ ಬೇರು ಬರದಂತೆ ನೋಡಿಕೊಳ್ಳಬೇಕು ಸಸ್ಯ ನಡಿವಾಗ ಅಗತ್ಯಕ್ಕೆ ಅನುಸಾರವಾಗಿ ಗುಂಡಿಯನ್ನು ತೆಗೆಯಬೇಕು. ಹೆಚ್ಚು ಬಿಸಿಲು ಬೀಳುವ ಪ್ರದೇಶವಾಗಿರಬೇಕು. ಅಗತ್ಯಕ್ಕೆ ಅನುಸಾರವಾಗಿ ನೀರನ್ನು ನೀಡಬೇಕು. ಇದಕ್ಕೆ ಕೀಟಬಾದೆ ಇರುವುದರಿಂದ ಕೀಟನಾಶಗಳ ಸಿಂಪಡಣೆ ಅಗತ್ಯ. ಅದರ ಬುಡದಲ್ಲಿ ಬೆಳೆಯುವ ಕಳೆಯನ್ನು ಆಗಾಗ ತೆಗೆಯುತ್ತಿರಬೇಕು. ಮಳೆಗಾಲದ ಸಮಯದಲ್ಲಿ ಬಿಸಿಲು ಸರಿಯಾಗಿ ಬೀಳದೆ ಮೊಗ್ಗುಗಳು ಸಣ್ಣದಾಗುತ್ತದೆ. ಗಿಡದ ಕತ್ತರಿಸಿದ ತುಂಡುಗಳಿಂದ ಇದರ ಗಿಡವನ್ನು ಬೆಳೆಸುತ್ತಾರೆ.
==ಉಪಯೋಗಗಳು==
ಉಡುಪಿ ಮಲ್ಲಿಗೆಯನ್ನು ದೇವರ ಪೂಜೆಗೆ, ಹೂಮಾಲೆ ತಯಾರಿಸಲು, ಮುಡಿಯಲು ಉಪಯೋಗಿಸುತ್ತಾರೆ. ಈ ಪ್ರದೇಶದ ಮದುವೆ ಹಾಗೂ ಇತರ ಸಮಾರಂಭಗಳಲ್ಲಿ ಉಡುಪಿ ಮಲ್ಲಿಗೆಯ ಮಾಲೆ ಅನಿವಾರ್ಯ ಎಂಬಷ್ಟು ಇದು
ಉಪಯೋಗದಲ್ಲಿದೆ.
==ಔಷಧೀಯ ಗುಣಗಳು==
ಮಲ್ಲಿಗೆ ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು ಅದರಲ್ಲಿ ನಂಜು ನಿರೋಧಕ, ಕಾಮೋತ್ತೇಜಕ,ಉಪಶಮನಕಾರಿ ಗುಣಗಳು ಮುಖ್ಯವಾದವುದಗಳು.<ref>http://www.incensum.in/Jasmine.aspx {{Webarchive|url=https://web.archive.org/web/20090227124316/http://www.incensum.in/Jasmine.aspx |date=2009-02-27 }}.</ref>
==ವಾಣಿಜ್ಯ ಪ್ರಾಮುಖ್ಯತೆ==
ಉಡುಪಿಯ ಸುತ್ತಮುತ್ತ ಉಡುಪಿ ಮಲ್ಲಿಗೆಯ ಕೃಷಿ ಮತ್ತು ಮಾರಾಟ ಒಂದು ಉದ್ಯಮದ ರೂಪವನ್ನು ಪಡೆದಿದೆ. ಸ್ಥಳೀಯವಾಗಿ ಹಾಗೂ [[ಮಂಗಳೂರು]], [[ಮುಂಬಯಿ]]ಹಾಗೂ ದುಬೈ ಹೂವಿನ ಮಾರುಕಟ್ಟೆಯಲ್ಲಿ ಇದು ಪ್ರಮುಖ ಸ್ಥಾನವನ್ನು ಪಡೆದಿದೆ.<ref>Jasmine to dazzle Europe with her fragrance http://mangalorevideos.com/news.php?newsid=73873&newstype=local {{Webarchive|url=https://web.archive.org/web/20110714025456/http://mangalorevideos.com/news.php?newsid=73873&newstype=local |date=2011-07-14 }}</ref>
==ಉಲ್ಲೇಖಗಳು==
{{reflist}}
==ಬಾಹ್ಯ ಸಂಪರ್ಕಗಳು==
*{{ITIS |id=32964 |taxon=Jasminum L. |accessdate=3 June 2008}}
*{{cite web
| url = http://rbg-web2.rbge.org.uk/cgi-bin/nph-readbtree.pl/feout?FAMILY_XREF=&GENUS_XREF=Jasminum
| title = Flora Europaea Search Results
| accessdate = 2008-06-03
| work = [[Flora Europaea]]
| publisher = [[Royal Botanic Garden, Edinburgh]]
}}
*{{cite journal
| url = http://www.efloras.org/florataxon.aspx?flora_id=5&taxon_id=116771
| title = ''Jasminum'' Linn.
| accessdate = 2008-06-03
| journal = Flora of Pakistan
| page = Page 12
| archive-date = 2011-01-07
| archive-url = https://web.archive.org/web/20110107122940/http://www.efloras.org/florataxon.aspx?flora_id=5&taxon_id=116771
| url-status = dead
}}
*{{cite web
| url = http://www.ville-ge.ch/cjb/bd/africa/details.php?langue=an&id=1950
| title = ''Jasminum'' L. record n° 1950
| accessdate = 2008-06-03
| work = African Plants Database
| publisher = [[Natural History Museum of Geneva|South African National Biodiversity Institute, the Conservatoire et Jardin botaniques de la Ville de Genève]] and Tela Botanica
| archive-date = 2012-12-06
| archive-url = https://archive.today/20121206033019/http://www.ville-ge.ch/cjb/bd/africa/details.php?langue=an&id=1950
| url-status = dead
}}
*{{PLANTS
| taxon = Jasminum
| symbol = JASMI
| accessdate = 2008-06-03
}}
*{{Cite book|title=The World in So Many Words|first=Allan A.|last=Metcalf|publisher=Houghton Mifflin|year=1999|isbn=0-395-95920-9<!--|url=http://books.google.ca/books?id=4O0W5XyQVCYC&pg=PA123&dq=sash+etymology+arabic&lr=&as_brr=3&sig=iuzjUzyPphZKCIJLAwJZE7beIEI#PPA123,M1-->}}
{{Interwikineeded}}
[[ವರ್ಗ:ಹೂವುಗಳು]]
[[ವರ್ಗ:ಭಾರತದ ಭೌಗೋಳಿಕ ಸಂಕೇತಗಳು]]
[[ವರ್ಗ:ಸಸ್ಯಗಳು]]
61lrmk4r20ufbv2jsqtgtaflh3z2800
ಸದಸ್ಯ:Rathi.mt/ನನ್ನ ಪ್ರಯೋಗಪುಟ
2
143242
1376079
1157105
2026-07-01T05:40:29Z
Rathi.mt
16864
ಪುಟದ ಮಾಹಿತಿ ತಗೆದು 'ನನ್ನ ಹೆಸರು' ಎಂದು ಬರೆಯಲಾಗಿದೆ
1376079
wikitext
text/x-wiki
ನನ್ನ ಹೆಸರು
les3ezs57lehy52vha8z0uk20djozes
ಸದಸ್ಯ:2510115chandanakl/ನನ್ನ ಪ್ರಯೋಗಪುಟ
2
179458
1376053
1376029
2026-06-30T15:35:14Z
2510115chandanakl
100048
/* */
1376053
wikitext
text/x-wiki
'''ನನ್ನ ಪರಿಚಯ ಮತ್ತು ಜೀವನ ಪಯಣ:'''
ನನ್ನ ಹೆಸರು ಚಂದನ ಕೆ. ಎಲ್. ನಾನು ಕರ್ನಾಟಕ ರಾಜ್ಯದ ಬೆಂಗಳೂರಿನ ವಿಜಯನಗರದಲ್ಲಿ ವಾಸಿಸುತ್ತಿದ್ದೇನೆ. ನನ್ನ ಜೀವನವು ನನ್ನ ಕುಟುಂಬ, ಶಿಕ್ಷಣ, ಅನುಭವಗಳು ಹಾಗೂ ನನ್ನ ವೈಯಕ್ತಿಕ ಕನಸುಗಳ ಸುತ್ತ ಗಟ್ಟಿಯಾಗಿ ನಿರ್ಮಿತವಾಗಿದೆ. ನಾನು ನನ್ನ ಕುಟುಂಬದ ಒಬ್ಬಳೇ ಮಗಳು ಆಗಿರುವುದರಿಂದ ಬಾಲ್ಯದಿಂದಲೇ ಹೆಚ್ಚಿನ ಜವಾಬ್ದಾರಿಯನ್ನು ಅರಿತು ಬೆಳೆದಿದ್ದೇನೆ. ಒಬ್ಬಳೇ ಮಗಳು ಎಂಬ ಕಾರಣದಿಂದ ನನಗೆ ನೀಡಲಾಗಿದ್ದ ಪ್ರೀತಿ, ಗಮನ ಮತ್ತು ಮಾರ್ಗದರ್ಶನ ನನ್ನ ವ್ಯಕ್ತಿತ್ವ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದೆ.
ನನ್ನ ತಂದೆಯ ಹೆಸರು ಲಕ್ಷ್ಮೀನಾರಾಯಣ ಶೆಟ್ಟಿ ಜಿ. ಕೆ. ಮತ್ತು ನನ್ನ ತಾಯಿಯ ಹೆಸರು ವೇದಾವತಮ್ಮ ಎಂ. ಆರ್. ನನ್ನ ಜೀವನದಲ್ಲಿ ನನ್ನ ಕುಟುಂಬವೇ ನನಗೆ ಅತ್ಯಂತ ದೊಡ್ಡ ಶಕ್ತಿ, ಪ್ರೇರಣೆ ಮತ್ತು ಆತ್ಮವಿಶ್ವಾಸದ ಮೂಲವಾಗಿದೆ. ಅವರು ನನಗೆ ಕೇವಲ ಪೋಷಕರಾಗಿಯೇ ಅಲ್ಲದೆ, ಜೀವನದ ಮೊದಲ ಗುರುಗಳಾಗಿಯೂ ಇದ್ದಾರೆ.
ನನ್ನ ತಂದೆ-ತಾಯಿ ಸದಾ ನನಗೆ ನೈತಿಕತೆ, ಶಿಸ್ತು, ಸಮಯಪಾಲನೆ ಮತ್ತು ಪರಿಶ್ರಮದ ಮಹತ್ವವನ್ನು ಕಲಿಸಿದ್ದಾರೆ. ಅವರು ಯಾವಾಗಲೂ ಹೇಳುವ ಒಂದು ಮಾತು ನನ್ನ ಮನಸ್ಸಿನಲ್ಲಿ ಆಳವಾಗಿ ನೆಲೆಯಾಗಿದೆ:
“ಜೀವನದಲ್ಲಿ ಯಶಸ್ಸು ಸಾಧಿಸಲು ಕೇವಲ ಪ್ರತಿಭೆ ಸಾಕಾಗುವುದಿಲ್ಲ; ನಿರಂತರ ಪರಿಶ್ರಮ, ಶಿಸ್ತು ಮತ್ತು ಆತ್ಮವಿಶ್ವಾಸ ಅತ್ಯಗತ್ಯ.”
ಈ ಮಾತು ನನ್ನ ಜೀವನದ ದಿಕ್ಕನ್ನೇ ಬದಲಿಸಿತು. ಯಾವುದೇ ಕೆಲಸವನ್ನು ಅರ್ಧಮನಸ್ಸಿನಿಂದ ಮಾಡುವುದಕ್ಕಿಂತ ಸಂಪೂರ್ಣ ಶ್ರದ್ಧೆಯಿಂದ ಮಾಡಬೇಕು ಎಂಬುದನ್ನು ನಾನು ಅರ್ಥಮಾಡಿಕೊಂಡೆ. ನನ್ನ ಪ್ರತಿಯೊಂದು ಸಾಧನೆಯ ಹಿಂದೆ ನನ್ನ ತಂದೆ-ತಾಯಿಯ ತ್ಯಾಗ, ಪ್ರೀತಿ ಮತ್ತು ನಂಬಿಕೆ ಅಡಗಿದೆ.
'''ಶೈಕ್ಷಣಿಕ ಪಯಣ ಮತ್ತು ಆರಂಭಿಕ ಬೆಳವಣಿಗೆ:'''
ನನ್ನ ಶಿಕ್ಷಣ ಜೀವನವು ನನ್ನ ವ್ಯಕ್ತಿತ್ವ ನಿರ್ಮಾಣದ ಅತ್ಯಂತ ಪ್ರಮುಖ ಹಂತವಾಗಿದೆ. ಬಾಲ್ಯದಿಂದಲೇ ನನಗೆ ಅಧ್ಯಯನದ ಮೇಲೆ ಆಸಕ್ತಿ ಇತ್ತು. ನಾನು ಶಾಲೆಯಲ್ಲಿ ಯಾವಾಗಲೂ ನನ್ನ ಪಾಠಗಳನ್ನು ಸಮಯಕ್ಕೆ ಮುಗಿಸುವುದು, ಪರೀಕ್ಷೆಗಳಿಗಾಗಿ ಮುಂಚಿತವಾಗಿ ತಯಾರಿ ಮಾಡುವುದು ಮತ್ತು ಶಿಕ್ಷಕರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದೆ.
ನಾನು ನನ್ನ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಕಾರ್ಡಿಯಲ್ ಹೈ ಸ್ಕೂಲ್ನಲ್ಲಿ ಪೂರ್ಣಗೊಳಿಸಿದ್ದೇನೆ. ಆ ಸಮಯದಲ್ಲಿ ಅಧ್ಯಯನದ ಜೊತೆಗೆ ಶಿಸ್ತು, ಸ್ನೇಹ, ಮತ್ತು ಸಹಪಾಠಿಗಳೊಂದಿಗೆ ಹೊಂದಾಣಿಕೆ ಇವುಗಳನ್ನೂ ಕಲಿತೆ.
ನನ್ನ 10ನೇ ತರಗತಿ ಜೀವನದಲ್ಲಿ ಗಣಿತ ವಿಷಯವು ನನಗೆ ಪ್ರಮುಖ ಸವಾಲಾಗಿತ್ತು. ಆರಂಭದಲ್ಲಿ ಗಣಿತದಲ್ಲಿ ನಾನು ಸ್ವಲ್ಪ ಹಿಂದುಳಿದಿದ್ದರೂ, ನಿರಂತರ ಅಭ್ಯಾಸ ಮತ್ತು ಶಿಕ್ಷಕರ ಮಾರ್ಗದರ್ಶನದಿಂದ ನಾನು ಅದರಲ್ಲಿ ಉತ್ತಮತೆ ಸಾಧಿಸಿದೆ. ನಾನು ಸುಮಾರು ಎರಡು ವರ್ಷಗಳ ಕಾಲ ಟ್ಯೂಷನ್ ಪಡೆದು ಗಣಿತದ ಮೇಲೆ ವಿಶೇಷ ಗಮನ ಹರಿಸಿದ್ದೆ. 10ನೇ ತರಗತಿ ವರೆಗೆ ನಾನು ನಿಯಮಿತವಾಗಿ ಟ್ಯೂಷನ್ಗಳಿಗೆ ಹೋಗುತ್ತಿದ್ದೆ.
ಅಂತಿಮವಾಗಿ ನಾನು 10ನೇ ತರಗತಿಯಲ್ಲಿ 93% ಅಂಕಗಳನ್ನು ಗಳಿಸಿದ್ದು ನನ್ನ ಮೊದಲ ಮಹತ್ವದ ಶೈಕ್ಷಣಿಕ ಸಾಧನೆಯಾಯಿತು. ಈ ಸಾಧನೆ ನನಗೆ ಅಪಾರ ಆತ್ಮವಿಶ್ವಾಸ ನೀಡಿತು ಮತ್ತು ಮುಂದಿನ ಶಿಕ್ಷಣದ ಹಾದಿಗೆ ಬಲವಾದ ಅಡಿಪಾಯವಾಯಿತು.
ಈ ಹಂತದಲ್ಲಿ ನಾನು ಕಲಿತ ಪ್ರಮುಖ ಪಾಠಗಳು ಎಂದರೆ — ಶಿಸ್ತು, ಸಮಯ ನಿರ್ವಹಣೆ, ನಿರಂತರ ಅಭ್ಯಾಸ ಮತ್ತು ತಾಳ್ಮೆ. ಇವು ನನ್ನ ಮುಂದಿನ ಜೀವನದ ಪ್ರತಿಯೊಂದು ಹಂತದಲ್ಲಿಯೂ ಸಹಾಯ ಮಾಡಿವೆ.
'''ಶಿಕ್ಷಕರ ಪಾತ್ರ ಮತ್ತು ಹೊಸ ಜವಾಬ್ದಾರಿ:'''
10ನೇ ತರಗತಿಯ ನಂತರ ನನ್ನ ಜೀವನದಲ್ಲಿ ಒಂದು ಮಹತ್ವದ ತಿರುವು ಬಂತು. ನಾನು ಹಿಂದೆ ಕಲಿಯುತ್ತಿದ್ದ ಅದೇ ಟ್ಯೂಷನ್ ಕೇಂದ್ರದಲ್ಲಿ, ನನ್ನ ಶಿಕ್ಷಕರೇ ನನಗೆ 10ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ ಬೋಧನೆ ಮಾಡುವ ಅವಕಾಶ ನೀಡಿದರು.
ಈ ಅನುಭವ ನನ್ನ ಜೀವನದಲ್ಲಿ ಅತ್ಯಂತ ವಿಶಿಷ್ಟವಾಗಿತ್ತು. ನಾನು ವಿದ್ಯಾರ್ಥಿಯಾಗಿ ಕುಳಿತುಕೊಳ್ಳುತ್ತಿದ್ದ ಅದೇ ಸ್ಥಳದಲ್ಲಿ ಈಗ ಶಿಕ್ಷಕಿಯಾಗಿ ನಿಂತು ಬೋಧನೆ ಮಾಡಬೇಕಾಯಿತು. ಆರಂಭದಲ್ಲಿ ಇದು ಸ್ವಲ್ಪ ಸವಾಲಿನಂತೆ ಕಂಡರೂ, ನಂತರ ಇದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತು.
ಬೋಧನೆ ಮಾಡುವ ಮೂಲಕ ನಾನು ವಿಷಯವನ್ನು ಇನ್ನಷ್ಟು ಆಳವಾಗಿ ಅರ್ಥಮಾಡಿಕೊಂಡೆ. ವಿದ್ಯಾರ್ಥಿಗಳಿಗೆ ಸರಳವಾಗಿ ವಿಷಯವನ್ನು ವಿವರಿಸುವುದು, ಅವರ ಸಂದೇಹಗಳನ್ನು ನಿವಾರಿಸುವುದು ಮತ್ತು ಅವರಿಗೆ ಪ್ರೇರಣೆ ನೀಡುವುದು ನನ್ನ ಸಂವಹನ ಕೌಶಲ್ಯವನ್ನು ಅಭಿವೃದ್ಧಿಪಡಿಸಿತು.
ಇದರ ಜೊತೆಗೆ ನಾನು ಟ್ಯೂಷನ್ ಮೂಲಕ ಸಣ್ಣ ಆದಾಯವನ್ನೂ ಗಳಿಸುತ್ತಿದ್ದೆ. ಆ ಹಣವನ್ನು ನಾನು ನನ್ನ ಕಾಲೇಜು ಖರ್ಚುಗಳಿಗೆ ಬಳಸುತ್ತಿದ್ದೆ. ಇದು ನನಗೆ ಹಣದ ಮೌಲ್ಯ, ಸ್ವಾವಲಂಬನೆ ಮತ್ತು ಜವಾಬ್ದಾರಿಯ ಅರಿವು ನೀಡಿತು.
ಈ ಹಂತದಲ್ಲಿ ನಾನು ಕೇವಲ ವಿದ್ಯಾರ್ಥಿಯಾಗಿರದೆ, ಶಿಕ್ಷಕಿ, ಮಾರ್ಗದರ್ಶಕಿ ಮತ್ತು ಸ್ವಲ್ಪ ಮಟ್ಟಿಗೆ ಆರ್ಥಿಕವಾಗಿ ಸ್ವತಂತ್ರಳಾದ ವ್ಯಕ್ತಿಯಾಗಿದ್ದೆ.
'''ಪಿಯುಸಿ ಮತ್ತು ವಾಣಿಜ್ಯ ಕ್ಷೇತ್ರದತ್ತ ಆಸಕ್ತಿ:'''
ನಂತರ ನಾನು ನನ್ನ ದ್ವಿತೀಯ ಪಿಯುಸಿಯನ್ನು ಶೇಷಾದ್ರಿಪುರಂ ಸ್ವತಂತ್ರ ಪಿಯು ಕಾಲೇಜು (ಮುಖ್ಯ ಶಾಖೆ)ಯಲ್ಲಿ ಪೂರ್ಣಗೊಳಿಸಿದ್ದೇನೆ. ಈ ಹಂತವು ನನ್ನ ಶೈಕ್ಷಣಿಕ ಜೀವನದಲ್ಲಿ ಮತ್ತೊಂದು ಮಹತ್ವದ ಸಾಧನೆಯಾಗಿದೆ.
ಅಲ್ಲಿ ನಾನು 97.33% ಅಂಕಗಳನ್ನು ಗಳಿಸಿದ್ದೇನೆ. ಇದು ನನ್ನ ಪರಿಶ್ರಮ ಮತ್ತು ನಿರಂತರ ಅಧ್ಯಯನದ ಫಲವಾಗಿತ್ತು.
ಈ ಹಂತದಲ್ಲಿ ನಾನು ವಾಣಿಜ್ಯ ವಿಷಯಗಳತ್ತ ಗಾಢವಾದ ಆಸಕ್ತಿ ಬೆಳೆಸಿಕೊಂಡೆ. ಅಕೌಂಟಿಂಗ್, ಬಿಸಿನೆಸ್ ಸ್ಟಡೀಸ್ ಮತ್ತು ಸ್ಟಾಟಿಸ್ಟಿಕ್ಸ್ ವಿಷಯಗಳು ನನಗೆ ಬಹಳ ಇಷ್ಟವಾದವು. ಸಂಖ್ಯೆಗಳೊಂದಿಗೆ ಕೆಲಸ ಮಾಡುವಾಗ ನನಗೆ ಒಂದು ರೀತಿಯ ತೃಪ್ತಿ ಮತ್ತು ಉತ್ಸಾಹ ಉಂಟಾಗುತ್ತಿತ್ತು.
ವಾಣಿಜ್ಯ ವಿಷಯಗಳು ನನಗೆ ಕೇವಲ ಪಾಠಗಳಷ್ಟೇ ಅಲ್ಲ, ಜೀವನದ ನೈಜ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿವೆ.
'''ಪ್ರಸ್ತುತ ಶಿಕ್ಷಣ ಮತ್ತು ವೃತ್ತಿ ಗುರಿಗಳು:'''
ಪ್ರಸ್ತುತ ನಾನು ಕ್ರೈಸ್ಟ್ ವಿಶ್ವವಿದ್ಯಾಲಯ, ಸೆಂಟ್ರಲ್ ಕ್ಯಾಂಪಸ್, ಬೆಂಗಳೂರುನಲ್ಲಿ ವಾಣಿಜ್ಯ ಪದವಿ (B.Com) ಅಧ್ಯಯನ ಮಾಡುತ್ತಿದ್ದೇನೆ. ಈ ಕಾಲೇಜು ಜೀವನವು ನನಗೆ ಅನೇಕ ಹೊಸ ಅನುಭವಗಳನ್ನು ನೀಡುತ್ತಿದೆ.
ಇಲ್ಲಿ ನಾನು ಗುಂಪು ಚಟುವಟಿಕೆಗಳು, ಪ್ರಸ್ತುತಿಗಳು, ಪ್ರಾಜೆಕ್ಟ್ಗಳು ಮತ್ತು ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದೇನೆ. ಈ ಎಲ್ಲಾ ಚಟುವಟಿಕೆಗಳು ನನ್ನ ಆತ್ಮವಿಶ್ವಾಸ ಮತ್ತು ಸಂವಹನ ಕೌಶಲ್ಯವನ್ನು ಹೆಚ್ಚಿಸುತ್ತಿವೆ.
ಇದರ ಜೊತೆಗೆ ನಾನು CMA US ಕೋರ್ಸ್ ಅನ್ನು ಬಸವನಗುಡಿಯ ಸಕ್ಸೆಸ್ ಎಡ್ಜ್ ಅಕಾಡೆಮಿ ನಲ್ಲಿ ಕಲಿಯುತ್ತಿದ್ದೇನೆ. ಈ ಕೋರ್ಸ್ ನನ್ನ ಹಣಕಾಸು, ಲೆಕ್ಕಶಾಸ್ತ್ರ ಮತ್ತು ನಿರ್ವಹಣಾ ಜ್ಞಾನವನ್ನು ಹೆಚ್ಚಿಸುತ್ತಿದೆ.
ನನ್ನ ಮುಖ್ಯ ಗುರಿಯು ಹಣಕಾಸು ಮತ್ತು ನಿರ್ವಹಣಾ ಕ್ಷೇತ್ರದಲ್ಲಿ ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸುವುದು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುವ ಅವಕಾಶಗಳನ್ನು ಪಡೆಯುವುದು.
'''ಆಸಕ್ತಿಗಳು ಮತ್ತು ವೈಯಕ್ತಿಕ ಬೆಳವಣಿಗೆ:'''
ನನಗೆ ಅಕೌಂಟಿಂಗ್, ಮಾರ್ಕೆಟಿಂಗ್ ಮತ್ತು ಸ್ಟಾಟಿಸ್ಟಿಕ್ಸ್ ವಿಷಯಗಳು ಅತ್ಯಂತ ಇಷ್ಟ. ನಾನು ಹೊಸ ವಿಷಯಗಳನ್ನು ಕಲಿಯುವುದನ್ನು ಜೀವನಪರ್ಯಂತದ ಪ್ರಕ್ರಿಯೆಯಾಗಿ ನೋಡುತ್ತೇನೆ.
ನನ್ನ ಹವ್ಯಾಸಗಳಲ್ಲಿ ಸಂಗೀತ ಕೇಳುವುದು, ಹಾಡುವುದು, ಪ್ರವಾಸ ಮಾಡುವುದು, ಅಡುಗೆ ಮಾಡುವುದು ಮತ್ತು ಹೊಸ ಕೌಶಲ್ಯಗಳನ್ನು ಕಲಿಯುವುದು ಸೇರಿವೆ. ಈ ಹವ್ಯಾಸಗಳು ನನ್ನ ಜೀವನದಲ್ಲಿ ಸಮತೋಲನ ಮತ್ತು ಶಾಂತಿಯನ್ನು ನೀಡುತ್ತವೆ.
'''ಕಾಲೇಜು ಜೀವನ ಮತ್ತು ನಾಯಕತ್ವ ಅನುಭವಗಳು:'''
ನನ್ನ ಕಾಲೇಜು ಜೀವನದಲ್ಲಿ ನಾನು ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ವಿಶೇಷವಾಗಿ ಉಲ್ಲಾಸ್ ಮತ್ತು ಮಿಲನ್ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕಿಯಾಗಿ ಕೆಲಸ ಮಾಡಿದ್ದೇನೆ.
ಮಿಲನ್ ಕ್ರೀಡಾ ಕಾರ್ಯಕ್ರಮದಲ್ಲಿ ಆತಿಥ್ಯ ವಿಭಾಗದಲ್ಲಿ ಕೆಲಸ ಮಾಡುವ ಮೂಲಕ ನಾನು ತಂಡದ ಕೆಲಸ, ಸಮಯ ನಿರ್ವಹಣೆ ಮತ್ತು ಸಂವಹನದ ಮಹತ್ವವನ್ನು ಕಲಿತೆ.
ಇದರ ಜೊತೆಗೆ ನಾನು ಸಮಾಜ ಸೇವಾ ಕಾರ್ಯಗಳಲ್ಲಿ ಭಾಗವಹಿಸಿದ್ದೇನೆ. ಜನರಿಗೆ ಬ್ಯಾಂಕ್ ಸೇವೆಗಳು ಮತ್ತು ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದು ನನ್ನ ಅನುಭವವನ್ನು ಇನ್ನಷ್ಟು ವಿಸ್ತರಿಸಿದೆ.
'''ಭಾಷಾ ಜ್ಞಾನ ಮತ್ತು ಸ್ನೇಹಿತರು:'''
ನನಗೆ ಕನ್ನಡ, ಇಂಗ್ಲಿಷ್, ತೆಲುಗು ಮತ್ತು ಹಿಂದಿ ಭಾಷೆಗಳು ತಿಳಿದಿವೆ. ತೆಲುಗು ನನ್ನ ಮಾತೃಭಾಷೆ. ಈ ಭಾಷಾ ಜ್ಞಾನವು ನನಗೆ ವಿಭಿನ್ನ ಜನರೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ.
ನನ್ನ ಸ್ನೇಹಿತರು ನನ್ನ ಜೀವನದ ಅತ್ಯಂತ ಪ್ರಮುಖ ಭಾಗ. ಅವರು ನನಗೆ ಸಂತೋಷ, ಪ್ರೇರಣೆ ಮತ್ತು ಬೆಂಬಲ ನೀಡುತ್ತಾರೆ.
'''ವ್ಯಕ್ತಿತ್ವ ಮತ್ತು ಜೀವನದ ದೃಷ್ಟಿಕೋನ:'''
ನಾನು ಶ್ರಮಶೀಲ, ಶಿಸ್ತಿನ, ಪ್ರಾಮಾಣಿಕ ಮತ್ತು ಗುರಿ ಸಾಧನೆಗೆ ಸದಾ ಪ್ರಯತ್ನಿಸುವ ವ್ಯಕ್ತಿ. ನಾನು ಯಾವುದೇ ಕೆಲಸವನ್ನೂ ಸಂಪೂರ್ಣ ಶ್ರದ್ಧೆಯಿಂದ ಮಾಡುತ್ತೇನೆ.
ನನ್ನ ಜೀವನದ ದೃಷ್ಟಿಕೋನ ಸರಳವಾಗಿದೆ — ನಿರಂತರ ಕಲಿಕೆ, ಪರಿಶ್ರಮ ಮತ್ತು ಶಿಸ್ತಿನ ಮೂಲಕ ಉತ್ತಮ ವ್ಯಕ್ತಿಯಾಗುವುದು.
'''ಸಮಾಪ್ತಿ ಮತ್ತು ಜೀವನದ ಗುರಿ:'''
ನನ್ನ ಜೀವನದ ಅಂತಿಮ ಗುರಿಯು ಹಣಕಾಸು ಮತ್ತು ನಿರ್ವಹಣಾ ಕ್ಷೇತ್ರದಲ್ಲಿ ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸುವುದು ಮತ್ತು ನನ್ನ ಕುಟುಂಬಕ್ಕೆ ಗೌರವ ಹಾಗೂ ಸಂತೋಷ ನೀಡುವುದು.
ಕೊನೆಯದಾಗಿ, ನನ್ನ ತಂದೆ-ತಾಯಿಯನ್ನು ಸದಾ ಸಂತೋಷವಾಗಿಡುವುದು ನನ್ನ ಜೀವನದ ಅತ್ಯಂತ ದೊಡ್ಡ ಕನಸು. ಅವರ ಮುಖದಲ್ಲಿ ನಗು ಕಾಣುವುದು ನನ್ನ ಅತ್ಯಂತ ದೊಡ್ಡ ಸಾಧನೆ ಎಂದು ನಾನು ನಂಬುತ್ತೇನೆ.
095i3o9bbdq3l1i3afk0qhvheujmpgi
1376054
1376053
2026-06-30T15:36:35Z
2510115chandanakl
100048
/* */
1376054
wikitext
text/x-wiki
ಎಲ್ಲಾ ಓದುಗರಿಗೂ ನನ್ನ ಹೃತ್ಪೂರ್ವಕ ನಮಸ್ಕಾರಗಳು!
'''ನನ್ನ ಪರಿಚಯ ಮತ್ತು ಜೀವನ ಪಯಣ:'''
ನನ್ನ ಹೆಸರು ಚಂದನ ಕೆ. ಎಲ್. ನಾನು ಕರ್ನಾಟಕ ರಾಜ್ಯದ ಬೆಂಗಳೂರಿನ ವಿಜಯನಗರದಲ್ಲಿ ವಾಸಿಸುತ್ತಿದ್ದೇನೆ. ನನ್ನ ಜೀವನವು ನನ್ನ ಕುಟುಂಬ, ಶಿಕ್ಷಣ, ಅನುಭವಗಳು ಹಾಗೂ ನನ್ನ ವೈಯಕ್ತಿಕ ಕನಸುಗಳ ಸುತ್ತ ಗಟ್ಟಿಯಾಗಿ ನಿರ್ಮಿತವಾಗಿದೆ. ನಾನು ನನ್ನ ಕುಟುಂಬದ ಒಬ್ಬಳೇ ಮಗಳು ಆಗಿರುವುದರಿಂದ ಬಾಲ್ಯದಿಂದಲೇ ಹೆಚ್ಚಿನ ಜವಾಬ್ದಾರಿಯನ್ನು ಅರಿತು ಬೆಳೆದಿದ್ದೇನೆ. ಒಬ್ಬಳೇ ಮಗಳು ಎಂಬ ಕಾರಣದಿಂದ ನನಗೆ ನೀಡಲಾಗಿದ್ದ ಪ್ರೀತಿ, ಗಮನ ಮತ್ತು ಮಾರ್ಗದರ್ಶನ ನನ್ನ ವ್ಯಕ್ತಿತ್ವ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದೆ.
ನನ್ನ ತಂದೆಯ ಹೆಸರು ಲಕ್ಷ್ಮೀನಾರಾಯಣ ಶೆಟ್ಟಿ ಜಿ. ಕೆ. ಮತ್ತು ನನ್ನ ತಾಯಿಯ ಹೆಸರು ವೇದಾವತಮ್ಮ ಎಂ. ಆರ್. ನನ್ನ ಜೀವನದಲ್ಲಿ ನನ್ನ ಕುಟುಂಬವೇ ನನಗೆ ಅತ್ಯಂತ ದೊಡ್ಡ ಶಕ್ತಿ, ಪ್ರೇರಣೆ ಮತ್ತು ಆತ್ಮವಿಶ್ವಾಸದ ಮೂಲವಾಗಿದೆ. ಅವರು ನನಗೆ ಕೇವಲ ಪೋಷಕರಾಗಿಯೇ ಅಲ್ಲದೆ, ಜೀವನದ ಮೊದಲ ಗುರುಗಳಾಗಿಯೂ ಇದ್ದಾರೆ.
ನನ್ನ ತಂದೆ-ತಾಯಿ ಸದಾ ನನಗೆ ನೈತಿಕತೆ, ಶಿಸ್ತು, ಸಮಯಪಾಲನೆ ಮತ್ತು ಪರಿಶ್ರಮದ ಮಹತ್ವವನ್ನು ಕಲಿಸಿದ್ದಾರೆ. ಅವರು ಯಾವಾಗಲೂ ಹೇಳುವ ಒಂದು ಮಾತು ನನ್ನ ಮನಸ್ಸಿನಲ್ಲಿ ಆಳವಾಗಿ ನೆಲೆಯಾಗಿದೆ:
“ಜೀವನದಲ್ಲಿ ಯಶಸ್ಸು ಸಾಧಿಸಲು ಕೇವಲ ಪ್ರತಿಭೆ ಸಾಕಾಗುವುದಿಲ್ಲ; ನಿರಂತರ ಪರಿಶ್ರಮ, ಶಿಸ್ತು ಮತ್ತು ಆತ್ಮವಿಶ್ವಾಸ ಅತ್ಯಗತ್ಯ.”
ಈ ಮಾತು ನನ್ನ ಜೀವನದ ದಿಕ್ಕನ್ನೇ ಬದಲಿಸಿತು. ಯಾವುದೇ ಕೆಲಸವನ್ನು ಅರ್ಧಮನಸ್ಸಿನಿಂದ ಮಾಡುವುದಕ್ಕಿಂತ ಸಂಪೂರ್ಣ ಶ್ರದ್ಧೆಯಿಂದ ಮಾಡಬೇಕು ಎಂಬುದನ್ನು ನಾನು ಅರ್ಥಮಾಡಿಕೊಂಡೆ. ನನ್ನ ಪ್ರತಿಯೊಂದು ಸಾಧನೆಯ ಹಿಂದೆ ನನ್ನ ತಂದೆ-ತಾಯಿಯ ತ್ಯಾಗ, ಪ್ರೀತಿ ಮತ್ತು ನಂಬಿಕೆ ಅಡಗಿದೆ.
'''ಶೈಕ್ಷಣಿಕ ಪಯಣ ಮತ್ತು ಆರಂಭಿಕ ಬೆಳವಣಿಗೆ:'''
ನನ್ನ ಶಿಕ್ಷಣ ಜೀವನವು ನನ್ನ ವ್ಯಕ್ತಿತ್ವ ನಿರ್ಮಾಣದ ಅತ್ಯಂತ ಪ್ರಮುಖ ಹಂತವಾಗಿದೆ. ಬಾಲ್ಯದಿಂದಲೇ ನನಗೆ ಅಧ್ಯಯನದ ಮೇಲೆ ಆಸಕ್ತಿ ಇತ್ತು. ನಾನು ಶಾಲೆಯಲ್ಲಿ ಯಾವಾಗಲೂ ನನ್ನ ಪಾಠಗಳನ್ನು ಸಮಯಕ್ಕೆ ಮುಗಿಸುವುದು, ಪರೀಕ್ಷೆಗಳಿಗಾಗಿ ಮುಂಚಿತವಾಗಿ ತಯಾರಿ ಮಾಡುವುದು ಮತ್ತು ಶಿಕ್ಷಕರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದೆ.
ನಾನು ನನ್ನ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಕಾರ್ಡಿಯಲ್ ಹೈ ಸ್ಕೂಲ್ನಲ್ಲಿ ಪೂರ್ಣಗೊಳಿಸಿದ್ದೇನೆ. ಆ ಸಮಯದಲ್ಲಿ ಅಧ್ಯಯನದ ಜೊತೆಗೆ ಶಿಸ್ತು, ಸ್ನೇಹ, ಮತ್ತು ಸಹಪಾಠಿಗಳೊಂದಿಗೆ ಹೊಂದಾಣಿಕೆ ಇವುಗಳನ್ನೂ ಕಲಿತೆ.
ನನ್ನ 10ನೇ ತರಗತಿ ಜೀವನದಲ್ಲಿ ಗಣಿತ ವಿಷಯವು ನನಗೆ ಪ್ರಮುಖ ಸವಾಲಾಗಿತ್ತು. ಆರಂಭದಲ್ಲಿ ಗಣಿತದಲ್ಲಿ ನಾನು ಸ್ವಲ್ಪ ಹಿಂದುಳಿದಿದ್ದರೂ, ನಿರಂತರ ಅಭ್ಯಾಸ ಮತ್ತು ಶಿಕ್ಷಕರ ಮಾರ್ಗದರ್ಶನದಿಂದ ನಾನು ಅದರಲ್ಲಿ ಉತ್ತಮತೆ ಸಾಧಿಸಿದೆ. ನಾನು ಸುಮಾರು ಎರಡು ವರ್ಷಗಳ ಕಾಲ ಟ್ಯೂಷನ್ ಪಡೆದು ಗಣಿತದ ಮೇಲೆ ವಿಶೇಷ ಗಮನ ಹರಿಸಿದ್ದೆ. 10ನೇ ತರಗತಿ ವರೆಗೆ ನಾನು ನಿಯಮಿತವಾಗಿ ಟ್ಯೂಷನ್ಗಳಿಗೆ ಹೋಗುತ್ತಿದ್ದೆ.
ಅಂತಿಮವಾಗಿ ನಾನು 10ನೇ ತರಗತಿಯಲ್ಲಿ 93% ಅಂಕಗಳನ್ನು ಗಳಿಸಿದ್ದು ನನ್ನ ಮೊದಲ ಮಹತ್ವದ ಶೈಕ್ಷಣಿಕ ಸಾಧನೆಯಾಯಿತು. ಈ ಸಾಧನೆ ನನಗೆ ಅಪಾರ ಆತ್ಮವಿಶ್ವಾಸ ನೀಡಿತು ಮತ್ತು ಮುಂದಿನ ಶಿಕ್ಷಣದ ಹಾದಿಗೆ ಬಲವಾದ ಅಡಿಪಾಯವಾಯಿತು.
ಈ ಹಂತದಲ್ಲಿ ನಾನು ಕಲಿತ ಪ್ರಮುಖ ಪಾಠಗಳು ಎಂದರೆ — ಶಿಸ್ತು, ಸಮಯ ನಿರ್ವಹಣೆ, ನಿರಂತರ ಅಭ್ಯಾಸ ಮತ್ತು ತಾಳ್ಮೆ. ಇವು ನನ್ನ ಮುಂದಿನ ಜೀವನದ ಪ್ರತಿಯೊಂದು ಹಂತದಲ್ಲಿಯೂ ಸಹಾಯ ಮಾಡಿವೆ.
'''ಶಿಕ್ಷಕರ ಪಾತ್ರ ಮತ್ತು ಹೊಸ ಜವಾಬ್ದಾರಿ:'''
10ನೇ ತರಗತಿಯ ನಂತರ ನನ್ನ ಜೀವನದಲ್ಲಿ ಒಂದು ಮಹತ್ವದ ತಿರುವು ಬಂತು. ನಾನು ಹಿಂದೆ ಕಲಿಯುತ್ತಿದ್ದ ಅದೇ ಟ್ಯೂಷನ್ ಕೇಂದ್ರದಲ್ಲಿ, ನನ್ನ ಶಿಕ್ಷಕರೇ ನನಗೆ 10ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ ಬೋಧನೆ ಮಾಡುವ ಅವಕಾಶ ನೀಡಿದರು.
ಈ ಅನುಭವ ನನ್ನ ಜೀವನದಲ್ಲಿ ಅತ್ಯಂತ ವಿಶಿಷ್ಟವಾಗಿತ್ತು. ನಾನು ವಿದ್ಯಾರ್ಥಿಯಾಗಿ ಕುಳಿತುಕೊಳ್ಳುತ್ತಿದ್ದ ಅದೇ ಸ್ಥಳದಲ್ಲಿ ಈಗ ಶಿಕ್ಷಕಿಯಾಗಿ ನಿಂತು ಬೋಧನೆ ಮಾಡಬೇಕಾಯಿತು. ಆರಂಭದಲ್ಲಿ ಇದು ಸ್ವಲ್ಪ ಸವಾಲಿನಂತೆ ಕಂಡರೂ, ನಂತರ ಇದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತು.
ಬೋಧನೆ ಮಾಡುವ ಮೂಲಕ ನಾನು ವಿಷಯವನ್ನು ಇನ್ನಷ್ಟು ಆಳವಾಗಿ ಅರ್ಥಮಾಡಿಕೊಂಡೆ. ವಿದ್ಯಾರ್ಥಿಗಳಿಗೆ ಸರಳವಾಗಿ ವಿಷಯವನ್ನು ವಿವರಿಸುವುದು, ಅವರ ಸಂದೇಹಗಳನ್ನು ನಿವಾರಿಸುವುದು ಮತ್ತು ಅವರಿಗೆ ಪ್ರೇರಣೆ ನೀಡುವುದು ನನ್ನ ಸಂವಹನ ಕೌಶಲ್ಯವನ್ನು ಅಭಿವೃದ್ಧಿಪಡಿಸಿತು.
ಇದರ ಜೊತೆಗೆ ನಾನು ಟ್ಯೂಷನ್ ಮೂಲಕ ಸಣ್ಣ ಆದಾಯವನ್ನೂ ಗಳಿಸುತ್ತಿದ್ದೆ. ಆ ಹಣವನ್ನು ನಾನು ನನ್ನ ಕಾಲೇಜು ಖರ್ಚುಗಳಿಗೆ ಬಳಸುತ್ತಿದ್ದೆ. ಇದು ನನಗೆ ಹಣದ ಮೌಲ್ಯ, ಸ್ವಾವಲಂಬನೆ ಮತ್ತು ಜವಾಬ್ದಾರಿಯ ಅರಿವು ನೀಡಿತು.
ಈ ಹಂತದಲ್ಲಿ ನಾನು ಕೇವಲ ವಿದ್ಯಾರ್ಥಿಯಾಗಿರದೆ, ಶಿಕ್ಷಕಿ, ಮಾರ್ಗದರ್ಶಕಿ ಮತ್ತು ಸ್ವಲ್ಪ ಮಟ್ಟಿಗೆ ಆರ್ಥಿಕವಾಗಿ ಸ್ವತಂತ್ರಳಾದ ವ್ಯಕ್ತಿಯಾಗಿದ್ದೆ.
'''ಪಿಯುಸಿ ಮತ್ತು ವಾಣಿಜ್ಯ ಕ್ಷೇತ್ರದತ್ತ ಆಸಕ್ತಿ:'''
ನಂತರ ನಾನು ನನ್ನ ದ್ವಿತೀಯ ಪಿಯುಸಿಯನ್ನು ಶೇಷಾದ್ರಿಪುರಂ ಸ್ವತಂತ್ರ ಪಿಯು ಕಾಲೇಜು (ಮುಖ್ಯ ಶಾಖೆ)ಯಲ್ಲಿ ಪೂರ್ಣಗೊಳಿಸಿದ್ದೇನೆ. ಈ ಹಂತವು ನನ್ನ ಶೈಕ್ಷಣಿಕ ಜೀವನದಲ್ಲಿ ಮತ್ತೊಂದು ಮಹತ್ವದ ಸಾಧನೆಯಾಗಿದೆ.
ಅಲ್ಲಿ ನಾನು 97.33% ಅಂಕಗಳನ್ನು ಗಳಿಸಿದ್ದೇನೆ. ಇದು ನನ್ನ ಪರಿಶ್ರಮ ಮತ್ತು ನಿರಂತರ ಅಧ್ಯಯನದ ಫಲವಾಗಿತ್ತು.
ಈ ಹಂತದಲ್ಲಿ ನಾನು ವಾಣಿಜ್ಯ ವಿಷಯಗಳತ್ತ ಗಾಢವಾದ ಆಸಕ್ತಿ ಬೆಳೆಸಿಕೊಂಡೆ. ಅಕೌಂಟಿಂಗ್, ಬಿಸಿನೆಸ್ ಸ್ಟಡೀಸ್ ಮತ್ತು ಸ್ಟಾಟಿಸ್ಟಿಕ್ಸ್ ವಿಷಯಗಳು ನನಗೆ ಬಹಳ ಇಷ್ಟವಾದವು. ಸಂಖ್ಯೆಗಳೊಂದಿಗೆ ಕೆಲಸ ಮಾಡುವಾಗ ನನಗೆ ಒಂದು ರೀತಿಯ ತೃಪ್ತಿ ಮತ್ತು ಉತ್ಸಾಹ ಉಂಟಾಗುತ್ತಿತ್ತು.
ವಾಣಿಜ್ಯ ವಿಷಯಗಳು ನನಗೆ ಕೇವಲ ಪಾಠಗಳಷ್ಟೇ ಅಲ್ಲ, ಜೀವನದ ನೈಜ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿವೆ.
'''ಪ್ರಸ್ತುತ ಶಿಕ್ಷಣ ಮತ್ತು ವೃತ್ತಿ ಗುರಿಗಳು:'''
ಪ್ರಸ್ತುತ ನಾನು ಕ್ರೈಸ್ಟ್ ವಿಶ್ವವಿದ್ಯಾಲಯ, ಸೆಂಟ್ರಲ್ ಕ್ಯಾಂಪಸ್, ಬೆಂಗಳೂರುನಲ್ಲಿ ವಾಣಿಜ್ಯ ಪದವಿ (B.Com) ಅಧ್ಯಯನ ಮಾಡುತ್ತಿದ್ದೇನೆ. ಈ ಕಾಲೇಜು ಜೀವನವು ನನಗೆ ಅನೇಕ ಹೊಸ ಅನುಭವಗಳನ್ನು ನೀಡುತ್ತಿದೆ.
ಇಲ್ಲಿ ನಾನು ಗುಂಪು ಚಟುವಟಿಕೆಗಳು, ಪ್ರಸ್ತುತಿಗಳು, ಪ್ರಾಜೆಕ್ಟ್ಗಳು ಮತ್ತು ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದೇನೆ. ಈ ಎಲ್ಲಾ ಚಟುವಟಿಕೆಗಳು ನನ್ನ ಆತ್ಮವಿಶ್ವಾಸ ಮತ್ತು ಸಂವಹನ ಕೌಶಲ್ಯವನ್ನು ಹೆಚ್ಚಿಸುತ್ತಿವೆ.
ಇದರ ಜೊತೆಗೆ ನಾನು CMA US ಕೋರ್ಸ್ ಅನ್ನು ಬಸವನಗುಡಿಯ ಸಕ್ಸೆಸ್ ಎಡ್ಜ್ ಅಕಾಡೆಮಿ ನಲ್ಲಿ ಕಲಿಯುತ್ತಿದ್ದೇನೆ. ಈ ಕೋರ್ಸ್ ನನ್ನ ಹಣಕಾಸು, ಲೆಕ್ಕಶಾಸ್ತ್ರ ಮತ್ತು ನಿರ್ವಹಣಾ ಜ್ಞಾನವನ್ನು ಹೆಚ್ಚಿಸುತ್ತಿದೆ.
ನನ್ನ ಮುಖ್ಯ ಗುರಿಯು ಹಣಕಾಸು ಮತ್ತು ನಿರ್ವಹಣಾ ಕ್ಷೇತ್ರದಲ್ಲಿ ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸುವುದು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುವ ಅವಕಾಶಗಳನ್ನು ಪಡೆಯುವುದು.
'''ಆಸಕ್ತಿಗಳು ಮತ್ತು ವೈಯಕ್ತಿಕ ಬೆಳವಣಿಗೆ:'''
ನನಗೆ ಅಕೌಂಟಿಂಗ್, ಮಾರ್ಕೆಟಿಂಗ್ ಮತ್ತು ಸ್ಟಾಟಿಸ್ಟಿಕ್ಸ್ ವಿಷಯಗಳು ಅತ್ಯಂತ ಇಷ್ಟ. ನಾನು ಹೊಸ ವಿಷಯಗಳನ್ನು ಕಲಿಯುವುದನ್ನು ಜೀವನಪರ್ಯಂತದ ಪ್ರಕ್ರಿಯೆಯಾಗಿ ನೋಡುತ್ತೇನೆ.
ನನ್ನ ಹವ್ಯಾಸಗಳಲ್ಲಿ ಸಂಗೀತ ಕೇಳುವುದು, ಹಾಡುವುದು, ಪ್ರವಾಸ ಮಾಡುವುದು, ಅಡುಗೆ ಮಾಡುವುದು ಮತ್ತು ಹೊಸ ಕೌಶಲ್ಯಗಳನ್ನು ಕಲಿಯುವುದು ಸೇರಿವೆ. ಈ ಹವ್ಯಾಸಗಳು ನನ್ನ ಜೀವನದಲ್ಲಿ ಸಮತೋಲನ ಮತ್ತು ಶಾಂತಿಯನ್ನು ನೀಡುತ್ತವೆ.
'''ಕಾಲೇಜು ಜೀವನ ಮತ್ತು ನಾಯಕತ್ವ ಅನುಭವಗಳು:'''
ನನ್ನ ಕಾಲೇಜು ಜೀವನದಲ್ಲಿ ನಾನು ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ವಿಶೇಷವಾಗಿ ಉಲ್ಲಾಸ್ ಮತ್ತು ಮಿಲನ್ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕಿಯಾಗಿ ಕೆಲಸ ಮಾಡಿದ್ದೇನೆ.
ಮಿಲನ್ ಕ್ರೀಡಾ ಕಾರ್ಯಕ್ರಮದಲ್ಲಿ ಆತಿಥ್ಯ ವಿಭಾಗದಲ್ಲಿ ಕೆಲಸ ಮಾಡುವ ಮೂಲಕ ನಾನು ತಂಡದ ಕೆಲಸ, ಸಮಯ ನಿರ್ವಹಣೆ ಮತ್ತು ಸಂವಹನದ ಮಹತ್ವವನ್ನು ಕಲಿತೆ.
ಇದರ ಜೊತೆಗೆ ನಾನು ಸಮಾಜ ಸೇವಾ ಕಾರ್ಯಗಳಲ್ಲಿ ಭಾಗವಹಿಸಿದ್ದೇನೆ. ಜನರಿಗೆ ಬ್ಯಾಂಕ್ ಸೇವೆಗಳು ಮತ್ತು ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದು ನನ್ನ ಅನುಭವವನ್ನು ಇನ್ನಷ್ಟು ವಿಸ್ತರಿಸಿದೆ.
'''ಭಾಷಾ ಜ್ಞಾನ ಮತ್ತು ಸ್ನೇಹಿತರು:'''
ನನಗೆ ಕನ್ನಡ, ಇಂಗ್ಲಿಷ್, ತೆಲುಗು ಮತ್ತು ಹಿಂದಿ ಭಾಷೆಗಳು ತಿಳಿದಿವೆ. ತೆಲುಗು ನನ್ನ ಮಾತೃಭಾಷೆ. ಈ ಭಾಷಾ ಜ್ಞಾನವು ನನಗೆ ವಿಭಿನ್ನ ಜನರೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ.
ನನ್ನ ಸ್ನೇಹಿತರು ನನ್ನ ಜೀವನದ ಅತ್ಯಂತ ಪ್ರಮುಖ ಭಾಗ. ಅವರು ನನಗೆ ಸಂತೋಷ, ಪ್ರೇರಣೆ ಮತ್ತು ಬೆಂಬಲ ನೀಡುತ್ತಾರೆ.
'''ವ್ಯಕ್ತಿತ್ವ ಮತ್ತು ಜೀವನದ ದೃಷ್ಟಿಕೋನ:'''
ನಾನು ಶ್ರಮಶೀಲ, ಶಿಸ್ತಿನ, ಪ್ರಾಮಾಣಿಕ ಮತ್ತು ಗುರಿ ಸಾಧನೆಗೆ ಸದಾ ಪ್ರಯತ್ನಿಸುವ ವ್ಯಕ್ತಿ. ನಾನು ಯಾವುದೇ ಕೆಲಸವನ್ನೂ ಸಂಪೂರ್ಣ ಶ್ರದ್ಧೆಯಿಂದ ಮಾಡುತ್ತೇನೆ.
ನನ್ನ ಜೀವನದ ದೃಷ್ಟಿಕೋನ ಸರಳವಾಗಿದೆ — ನಿರಂತರ ಕಲಿಕೆ, ಪರಿಶ್ರಮ ಮತ್ತು ಶಿಸ್ತಿನ ಮೂಲಕ ಉತ್ತಮ ವ್ಯಕ್ತಿಯಾಗುವುದು.
'''ಸಮಾಪ್ತಿ ಮತ್ತು ಜೀವನದ ಗುರಿ:'''
ನನ್ನ ಜೀವನದ ಅಂತಿಮ ಗುರಿಯು ಹಣಕಾಸು ಮತ್ತು ನಿರ್ವಹಣಾ ಕ್ಷೇತ್ರದಲ್ಲಿ ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸುವುದು ಮತ್ತು ನನ್ನ ಕುಟುಂಬಕ್ಕೆ ಗೌರವ ಹಾಗೂ ಸಂತೋಷ ನೀಡುವುದು.
ಕೊನೆಯದಾಗಿ, ನನ್ನ ತಂದೆ-ತಾಯಿಯನ್ನು ಸದಾ ಸಂತೋಷವಾಗಿಡುವುದು ನನ್ನ ಜೀವನದ ಅತ್ಯಂತ ದೊಡ್ಡ ಕನಸು. ಅವರ ಮುಖದಲ್ಲಿ ನಗು ಕಾಣುವುದು ನನ್ನ ಅತ್ಯಂತ ದೊಡ್ಡ ಸಾಧನೆ ಎಂದು ನಾನು ನಂಬುತ್ತೇನೆ.
a2n7x5w66gcelzhpm2l2k73fkxgmzvr
1376056
1376054
2026-06-30T15:37:23Z
2510115chandanakl
100048
/* */
1376056
wikitext
text/x-wiki
ಎಲ್ಲಾ ಓದುಗರಿಗೂ ನನ್ನ ಹೃತ್ಪೂರ್ವಕ ನಮಸ್ಕಾರಗಳು!
'''ನನ್ನ ಪರಿಚಯ ಮತ್ತು ಜೀವನ ಪಯಣ:'''
ನನ್ನ ಹೆಸರು ಚಂದನ ಕೆ. ಎಲ್. ನಾನು ಕರ್ನಾಟಕ ರಾಜ್ಯದ ಬೆಂಗಳೂರಿನ ವಿಜಯನಗರದಲ್ಲಿ ವಾಸಿಸುತ್ತಿದ್ದೇನೆ. ನನ್ನ ಜೀವನವು ನನ್ನ ಕುಟುಂಬ, ಶಿಕ್ಷಣ, ಅನುಭವಗಳು ಹಾಗೂ ನನ್ನ ವೈಯಕ್ತಿಕ ಕನಸುಗಳ ಸುತ್ತ ಗಟ್ಟಿಯಾಗಿ ನಿರ್ಮಿತವಾಗಿದೆ. ನಾನು ನನ್ನ ಕುಟುಂಬದ ಒಬ್ಬಳೇ ಮಗಳು ಆಗಿರುವುದರಿಂದ ಬಾಲ್ಯದಿಂದಲೇ ಹೆಚ್ಚಿನ ಜವಾಬ್ದಾರಿಯನ್ನು ಅರಿತು ಬೆಳೆದಿದ್ದೇನೆ. ಒಬ್ಬಳೇ ಮಗಳು ಎಂಬ ಕಾರಣದಿಂದ ನನಗೆ ನೀಡಲಾಗಿದ್ದ ಪ್ರೀತಿ, ಗಮನ ಮತ್ತು ಮಾರ್ಗದರ್ಶನ ನನ್ನ ವ್ಯಕ್ತಿತ್ವ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದೆ.
ನನ್ನ ತಂದೆಯ ಹೆಸರು ಲಕ್ಷ್ಮೀನಾರಾಯಣ ಶೆಟ್ಟಿ ಜಿ. ಕೆ. ಮತ್ತು ನನ್ನ ತಾಯಿಯ ಹೆಸರು ವೇದಾವತಮ್ಮ ಎಂ. ಆರ್. ನನ್ನ ಜೀವನದಲ್ಲಿ ನನ್ನ ಕುಟುಂಬವೇ ನನಗೆ ಅತ್ಯಂತ ದೊಡ್ಡ ಶಕ್ತಿ, ಪ್ರೇರಣೆ ಮತ್ತು ಆತ್ಮವಿಶ್ವಾಸದ ಮೂಲವಾಗಿದೆ. ಅವರು ನನಗೆ ಕೇವಲ ಪೋಷಕರಾಗಿಯೇ ಅಲ್ಲದೆ, ಜೀವನದ ಮೊದಲ ಗುರುಗಳಾಗಿಯೂ ಇದ್ದಾರೆ.
ನನ್ನ ತಂದೆ-ತಾಯಿ ಸದಾ ನನಗೆ ನೈತಿಕತೆ, ಶಿಸ್ತು, ಸಮಯಪಾಲನೆ ಮತ್ತು ಪರಿಶ್ರಮದ ಮಹತ್ವವನ್ನು ಕಲಿಸಿದ್ದಾರೆ. ಅವರು ಯಾವಾಗಲೂ ಹೇಳುವ ಒಂದು ಮಾತು ನನ್ನ ಮನಸ್ಸಿನಲ್ಲಿ ಆಳವಾಗಿ ನೆಲೆಯಾಗಿದೆ:
“ಜೀವನದಲ್ಲಿ ಯಶಸ್ಸು ಸಾಧಿಸಲು ಕೇವಲ ಪ್ರತಿಭೆ ಸಾಕಾಗುವುದಿಲ್ಲ; ನಿರಂತರ ಪರಿಶ್ರಮ, ಶಿಸ್ತು ಮತ್ತು ಆತ್ಮವಿಶ್ವಾಸ ಅತ್ಯಗತ್ಯ.”
ಈ ಮಾತು ನನ್ನ ಜೀವನದ ದಿಕ್ಕನ್ನೇ ಬದಲಿಸಿತು. ಯಾವುದೇ ಕೆಲಸವನ್ನು ಅರ್ಧಮನಸ್ಸಿನಿಂದ ಮಾಡುವುದಕ್ಕಿಂತ ಸಂಪೂರ್ಣ ಶ್ರದ್ಧೆಯಿಂದ ಮಾಡಬೇಕು ಎಂಬುದನ್ನು ನಾನು ಅರ್ಥಮಾಡಿಕೊಂಡೆ. ನನ್ನ ಪ್ರತಿಯೊಂದು ಸಾಧನೆಯ ಹಿಂದೆ ನನ್ನ ತಂದೆ-ತಾಯಿಯ ತ್ಯಾಗ, ಪ್ರೀತಿ ಮತ್ತು ನಂಬಿಕೆ ಅಡಗಿದೆ.
'''ಶೈಕ್ಷಣಿಕ ಪಯಣ ಮತ್ತು ಆರಂಭಿಕ ಬೆಳವಣಿಗೆ:'''
ನನ್ನ ಶಿಕ್ಷಣ ಜೀವನವು ನನ್ನ ವ್ಯಕ್ತಿತ್ವ ನಿರ್ಮಾಣದ ಅತ್ಯಂತ ಪ್ರಮುಖ ಹಂತವಾಗಿದೆ. ಬಾಲ್ಯದಿಂದಲೇ ನನಗೆ ಅಧ್ಯಯನದ ಮೇಲೆ ಆಸಕ್ತಿ ಇತ್ತು. ನಾನು ಶಾಲೆಯಲ್ಲಿ ಯಾವಾಗಲೂ ನನ್ನ ಪಾಠಗಳನ್ನು ಸಮಯಕ್ಕೆ ಮುಗಿಸುವುದು, ಪರೀಕ್ಷೆಗಳಿಗಾಗಿ ಮುಂಚಿತವಾಗಿ ತಯಾರಿ ಮಾಡುವುದು ಮತ್ತು ಶಿಕ್ಷಕರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದೆ.
ನಾನು ನನ್ನ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಕಾರ್ಡಿಯಲ್ ಹೈ ಸ್ಕೂಲ್ನಲ್ಲಿ ಪೂರ್ಣಗೊಳಿಸಿದ್ದೇನೆ. ಆ ಸಮಯದಲ್ಲಿ ಅಧ್ಯಯನದ ಜೊತೆಗೆ ಶಿಸ್ತು, ಸ್ನೇಹ, ಮತ್ತು ಸಹಪಾಠಿಗಳೊಂದಿಗೆ ಹೊಂದಾಣಿಕೆ ಇವುಗಳನ್ನೂ ಕಲಿತೆ.
ನನ್ನ 10ನೇ ತರಗತಿ ಜೀವನದಲ್ಲಿ ಗಣಿತ ವಿಷಯವು ನನಗೆ ಪ್ರಮುಖ ಸವಾಲಾಗಿತ್ತು. ಆರಂಭದಲ್ಲಿ ಗಣಿತದಲ್ಲಿ ನಾನು ಸ್ವಲ್ಪ ಹಿಂದುಳಿದಿದ್ದರೂ, ನಿರಂತರ ಅಭ್ಯಾಸ ಮತ್ತು ಶಿಕ್ಷಕರ ಮಾರ್ಗದರ್ಶನದಿಂದ ನಾನು ಅದರಲ್ಲಿ ಉತ್ತಮತೆ ಸಾಧಿಸಿದೆ. ನಾನು ಸುಮಾರು ಎರಡು ವರ್ಷಗಳ ಕಾಲ ಟ್ಯೂಷನ್ ಪಡೆದು ಗಣಿತದ ಮೇಲೆ ವಿಶೇಷ ಗಮನ ಹರಿಸಿದ್ದೆ. 10ನೇ ತರಗತಿ ವರೆಗೆ ನಾನು ನಿಯಮಿತವಾಗಿ ಟ್ಯೂಷನ್ಗಳಿಗೆ ಹೋಗುತ್ತಿದ್ದೆ.
ಅಂತಿಮವಾಗಿ ನಾನು 10ನೇ ತರಗತಿಯಲ್ಲಿ 93% ಅಂಕಗಳನ್ನು ಗಳಿಸಿದ್ದು ನನ್ನ ಮೊದಲ ಮಹತ್ವದ ಶೈಕ್ಷಣಿಕ ಸಾಧನೆಯಾಯಿತು. ಈ ಸಾಧನೆ ನನಗೆ ಅಪಾರ ಆತ್ಮವಿಶ್ವಾಸ ನೀಡಿತು ಮತ್ತು ಮುಂದಿನ ಶಿಕ್ಷಣದ ಹಾದಿಗೆ ಬಲವಾದ ಅಡಿಪಾಯವಾಯಿತು.
ಈ ಹಂತದಲ್ಲಿ ನಾನು ಕಲಿತ ಪ್ರಮುಖ ಪಾಠಗಳು ಎಂದರೆ — ಶಿಸ್ತು, ಸಮಯ ನಿರ್ವಹಣೆ, ನಿರಂತರ ಅಭ್ಯಾಸ ಮತ್ತು ತಾಳ್ಮೆ. ಇವು ನನ್ನ ಮುಂದಿನ ಜೀವನದ ಪ್ರತಿಯೊಂದು ಹಂತದಲ್ಲಿಯೂ ಸಹಾಯ ಮಾಡಿವೆ.
'''ಶಿಕ್ಷಕರ ಪಾತ್ರ ಮತ್ತು ಹೊಸ ಜವಾಬ್ದಾರಿ:'''
10ನೇ ತರಗತಿಯ ನಂತರ ನನ್ನ ಜೀವನದಲ್ಲಿ ಒಂದು ಮಹತ್ವದ ತಿರುವು ಬಂತು. ನಾನು ಹಿಂದೆ ಕಲಿಯುತ್ತಿದ್ದ ಅದೇ ಟ್ಯೂಷನ್ ಕೇಂದ್ರದಲ್ಲಿ, ನನ್ನ ಶಿಕ್ಷಕರೇ ನನಗೆ 10ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ ಬೋಧನೆ ಮಾಡುವ ಅವಕಾಶ ನೀಡಿದರು.
ಈ ಅನುಭವ ನನ್ನ ಜೀವನದಲ್ಲಿ ಅತ್ಯಂತ ವಿಶಿಷ್ಟವಾಗಿತ್ತು. ನಾನು ವಿದ್ಯಾರ್ಥಿಯಾಗಿ ಕುಳಿತುಕೊಳ್ಳುತ್ತಿದ್ದ ಅದೇ ಸ್ಥಳದಲ್ಲಿ ಈಗ ಶಿಕ್ಷಕಿಯಾಗಿ ನಿಂತು ಬೋಧನೆ ಮಾಡಬೇಕಾಯಿತು. ಆರಂಭದಲ್ಲಿ ಇದು ಸ್ವಲ್ಪ ಸವಾಲಿನಂತೆ ಕಂಡರೂ, ನಂತರ ಇದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತು.
ಬೋಧನೆ ಮಾಡುವ ಮೂಲಕ ನಾನು ವಿಷಯವನ್ನು ಇನ್ನಷ್ಟು ಆಳವಾಗಿ ಅರ್ಥಮಾಡಿಕೊಂಡೆ. ವಿದ್ಯಾರ್ಥಿಗಳಿಗೆ ಸರಳವಾಗಿ ವಿಷಯವನ್ನು ವಿವರಿಸುವುದು, ಅವರ ಸಂದೇಹಗಳನ್ನು ನಿವಾರಿಸುವುದು ಮತ್ತು ಅವರಿಗೆ ಪ್ರೇರಣೆ ನೀಡುವುದು ನನ್ನ ಸಂವಹನ ಕೌಶಲ್ಯವನ್ನು ಅಭಿವೃದ್ಧಿಪಡಿಸಿತು.
ಇದರ ಜೊತೆಗೆ ನಾನು ಟ್ಯೂಷನ್ ಮೂಲಕ ಸಣ್ಣ ಆದಾಯವನ್ನೂ ಗಳಿಸುತ್ತಿದ್ದೆ. ಆ ಹಣವನ್ನು ನಾನು ನನ್ನ ಕಾಲೇಜು ಖರ್ಚುಗಳಿಗೆ ಬಳಸುತ್ತಿದ್ದೆ. ಇದು ನನಗೆ ಹಣದ ಮೌಲ್ಯ, ಸ್ವಾವಲಂಬನೆ ಮತ್ತು ಜವಾಬ್ದಾರಿಯ ಅರಿವು ನೀಡಿತು.
ಈ ಹಂತದಲ್ಲಿ ನಾನು ಕೇವಲ ವಿದ್ಯಾರ್ಥಿಯಾಗಿರದೆ, ಶಿಕ್ಷಕಿ, ಮಾರ್ಗದರ್ಶಕಿ ಮತ್ತು ಸ್ವಲ್ಪ ಮಟ್ಟಿಗೆ ಆರ್ಥಿಕವಾಗಿ ಸ್ವತಂತ್ರಳಾದ ವ್ಯಕ್ತಿಯಾಗಿದ್ದೆ.
'''ಪಿಯುಸಿ ಮತ್ತು ವಾಣಿಜ್ಯ ಕ್ಷೇತ್ರದತ್ತ ಆಸಕ್ತಿ:'''
ನಂತರ ನಾನು ನನ್ನ ದ್ವಿತೀಯ ಪಿಯುಸಿಯನ್ನು ಶೇಷಾದ್ರಿಪುರಂ ಸ್ವತಂತ್ರ ಪಿಯು ಕಾಲೇಜು (ಮುಖ್ಯ ಶಾಖೆ)ಯಲ್ಲಿ ಪೂರ್ಣಗೊಳಿಸಿದ್ದೇನೆ. ಈ ಹಂತವು ನನ್ನ ಶೈಕ್ಷಣಿಕ ಜೀವನದಲ್ಲಿ ಮತ್ತೊಂದು ಮಹತ್ವದ ಸಾಧನೆಯಾಗಿದೆ.
ಅಲ್ಲಿ ನಾನು 97.33% ಅಂಕಗಳನ್ನು ಗಳಿಸಿದ್ದೇನೆ. ಇದು ನನ್ನ ಪರಿಶ್ರಮ ಮತ್ತು ನಿರಂತರ ಅಧ್ಯಯನದ ಫಲವಾಗಿತ್ತು.
ಈ ಹಂತದಲ್ಲಿ ನಾನು ವಾಣಿಜ್ಯ ವಿಷಯಗಳತ್ತ ಗಾಢವಾದ ಆಸಕ್ತಿ ಬೆಳೆಸಿಕೊಂಡೆ. ಅಕೌಂಟಿಂಗ್, ಬಿಸಿನೆಸ್ ಸ್ಟಡೀಸ್ ಮತ್ತು ಸ್ಟಾಟಿಸ್ಟಿಕ್ಸ್ ವಿಷಯಗಳು ನನಗೆ ಬಹಳ ಇಷ್ಟವಾದವು. ಸಂಖ್ಯೆಗಳೊಂದಿಗೆ ಕೆಲಸ ಮಾಡುವಾಗ ನನಗೆ ಒಂದು ರೀತಿಯ ತೃಪ್ತಿ ಮತ್ತು ಉತ್ಸಾಹ ಉಂಟಾಗುತ್ತಿತ್ತು.
ವಾಣಿಜ್ಯ ವಿಷಯಗಳು ನನಗೆ ಕೇವಲ ಪಾಠಗಳಷ್ಟೇ ಅಲ್ಲ, ಜೀವನದ ನೈಜ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿವೆ.
'''ಪ್ರಸ್ತುತ ಶಿಕ್ಷಣ ಮತ್ತು ವೃತ್ತಿ ಗುರಿಗಳು:'''
ಪ್ರಸ್ತುತ ನಾನು ಕ್ರೈಸ್ಟ್ ವಿಶ್ವವಿದ್ಯಾಲಯ, ಸೆಂಟ್ರಲ್ ಕ್ಯಾಂಪಸ್, ಬೆಂಗಳೂರುನಲ್ಲಿ ವಾಣಿಜ್ಯ ಪದವಿ (B.Com) ಅಧ್ಯಯನ ಮಾಡುತ್ತಿದ್ದೇನೆ. ಈ ಕಾಲೇಜು ಜೀವನವು ನನಗೆ ಅನೇಕ ಹೊಸ ಅನುಭವಗಳನ್ನು ನೀಡುತ್ತಿದೆ.
ಇಲ್ಲಿ ನಾನು ಗುಂಪು ಚಟುವಟಿಕೆಗಳು, ಪ್ರಸ್ತುತಿಗಳು, ಪ್ರಾಜೆಕ್ಟ್ಗಳು ಮತ್ತು ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದೇನೆ. ಈ ಎಲ್ಲಾ ಚಟುವಟಿಕೆಗಳು ನನ್ನ ಆತ್ಮವಿಶ್ವಾಸ ಮತ್ತು ಸಂವಹನ ಕೌಶಲ್ಯವನ್ನು ಹೆಚ್ಚಿಸುತ್ತಿವೆ.
ಇದರ ಜೊತೆಗೆ ನಾನು CMA US ಕೋರ್ಸ್ ಅನ್ನು ಬಸವನಗುಡಿಯ ಸಕ್ಸೆಸ್ ಎಡ್ಜ್ ಅಕಾಡೆಮಿ ನಲ್ಲಿ ಕಲಿಯುತ್ತಿದ್ದೇನೆ. ಈ ಕೋರ್ಸ್ ನನ್ನ ಹಣಕಾಸು, ಲೆಕ್ಕಶಾಸ್ತ್ರ ಮತ್ತು ನಿರ್ವಹಣಾ ಜ್ಞಾನವನ್ನು ಹೆಚ್ಚಿಸುತ್ತಿದೆ.
ನನ್ನ ಮುಖ್ಯ ಗುರಿಯು ಹಣಕಾಸು ಮತ್ತು ನಿರ್ವಹಣಾ ಕ್ಷೇತ್ರದಲ್ಲಿ ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸುವುದು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುವ ಅವಕಾಶಗಳನ್ನು ಪಡೆಯುವುದು.
'''ಆಸಕ್ತಿಗಳು ಮತ್ತು ವೈಯಕ್ತಿಕ ಬೆಳವಣಿಗೆ:'''
ನನಗೆ ಅಕೌಂಟಿಂಗ್, ಮಾರ್ಕೆಟಿಂಗ್ ಮತ್ತು ಸ್ಟಾಟಿಸ್ಟಿಕ್ಸ್ ವಿಷಯಗಳು ಅತ್ಯಂತ ಇಷ್ಟ. ನಾನು ಹೊಸ ವಿಷಯಗಳನ್ನು ಕಲಿಯುವುದನ್ನು ಜೀವನಪರ್ಯಂತದ ಪ್ರಕ್ರಿಯೆಯಾಗಿ ನೋಡುತ್ತೇನೆ.
ನನ್ನ ಹವ್ಯಾಸಗಳಲ್ಲಿ ಸಂಗೀತ ಕೇಳುವುದು, ಹಾಡುವುದು, ಪ್ರವಾಸ ಮಾಡುವುದು, ಅಡುಗೆ ಮಾಡುವುದು ಮತ್ತು ಹೊಸ ಕೌಶಲ್ಯಗಳನ್ನು ಕಲಿಯುವುದು ಸೇರಿವೆ. ಈ ಹವ್ಯಾಸಗಳು ನನ್ನ ಜೀವನದಲ್ಲಿ ಸಮತೋಲನ ಮತ್ತು ಶಾಂತಿಯನ್ನು ನೀಡುತ್ತವೆ.
'''ಕಾಲೇಜು ಜೀವನ ಮತ್ತು ನಾಯಕತ್ವ ಅನುಭವಗಳು:'''
ನನ್ನ ಕಾಲೇಜು ಜೀವನದಲ್ಲಿ ನಾನು ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ವಿಶೇಷವಾಗಿ ಉಲ್ಲಾಸ್ ಮತ್ತು ಮಿಲನ್ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕಿಯಾಗಿ ಕೆಲಸ ಮಾಡಿದ್ದೇನೆ.
ಮಿಲನ್ ಕ್ರೀಡಾ ಕಾರ್ಯಕ್ರಮದಲ್ಲಿ ಆತಿಥ್ಯ ವಿಭಾಗದಲ್ಲಿ ಕೆಲಸ ಮಾಡುವ ಮೂಲಕ ನಾನು ತಂಡದ ಕೆಲಸ, ಸಮಯ ನಿರ್ವಹಣೆ ಮತ್ತು ಸಂವಹನದ ಮಹತ್ವವನ್ನು ಕಲಿತೆ.
ಇದರ ಜೊತೆಗೆ ನಾನು ಸಮಾಜ ಸೇವಾ ಕಾರ್ಯಗಳಲ್ಲಿ ಭಾಗವಹಿಸಿದ್ದೇನೆ. ಜನರಿಗೆ ಬ್ಯಾಂಕ್ ಸೇವೆಗಳು ಮತ್ತು ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದು ನನ್ನ ಅನುಭವವನ್ನು ಇನ್ನಷ್ಟು ವಿಸ್ತರಿಸಿದೆ.
'''ಭಾಷಾ ಜ್ಞಾನ ಮತ್ತು ಸ್ನೇಹಿತರು:'''
ನನಗೆ ಕನ್ನಡ, ಇಂಗ್ಲಿಷ್, ತೆಲುಗು ಮತ್ತು ಹಿಂದಿ ಭಾಷೆಗಳು ತಿಳಿದಿವೆ. ತೆಲುಗು ನನ್ನ ಮಾತೃಭಾಷೆ. ಈ ಭಾಷಾ ಜ್ಞಾನವು ನನಗೆ ವಿಭಿನ್ನ ಜನರೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ.
ನನ್ನ ಸ್ನೇಹಿತರು ನನ್ನ ಜೀವನದ ಅತ್ಯಂತ ಪ್ರಮುಖ ಭಾಗ. ಅವರು ನನಗೆ ಸಂತೋಷ, ಪ್ರೇರಣೆ ಮತ್ತು ಬೆಂಬಲ ನೀಡುತ್ತಾರೆ.
'''ವ್ಯಕ್ತಿತ್ವ ಮತ್ತು ಜೀವನದ ದೃಷ್ಟಿಕೋನ:'''
ನಾನು ಶ್ರಮಶೀಲ, ಶಿಸ್ತಿನ, ಪ್ರಾಮಾಣಿಕ ಮತ್ತು ಗುರಿ ಸಾಧನೆಗೆ ಸದಾ ಪ್ರಯತ್ನಿಸುವ ವ್ಯಕ್ತಿ. ನಾನು ಯಾವುದೇ ಕೆಲಸವನ್ನೂ ಸಂಪೂರ್ಣ ಶ್ರದ್ಧೆಯಿಂದ ಮಾಡುತ್ತೇನೆ.
ನನ್ನ ಜೀವನದ ದೃಷ್ಟಿಕೋನ ಸರಳವಾಗಿದೆ — ನಿರಂತರ ಕಲಿಕೆ, ಪರಿಶ್ರಮ ಮತ್ತು ಶಿಸ್ತಿನ ಮೂಲಕ ಉತ್ತಮ ವ್ಯಕ್ತಿಯಾಗುವುದು.
'''ಸಮಾಪ್ತಿ ಮತ್ತು ಜೀವನದ ಗುರಿ:'''
ನನ್ನ ಜೀವನದ ಅಂತಿಮ ಗುರಿಯು ಹಣಕಾಸು ಮತ್ತು ನಿರ್ವಹಣಾ ಕ್ಷೇತ್ರದಲ್ಲಿ ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸುವುದು ಮತ್ತು ನನ್ನ ಕುಟುಂಬಕ್ಕೆ ಗೌರವ ಹಾಗೂ ಸಂತೋಷ ನೀಡುವುದು.
ಕೊನೆಯದಾಗಿ, ನನ್ನ ತಂದೆ-ತಾಯಿಯನ್ನು ಸದಾ ಸಂತೋಷವಾಗಿಡುವುದು ನನ್ನ ಜೀವನದ ಅತ್ಯಂತ ದೊಡ್ಡ ಕನಸು. ಅವರ ಮುಖದಲ್ಲಿ ನಗು ಕಾಣುವುದು ನನ್ನ ಅತ್ಯಂತ ದೊಡ್ಡ ಸಾಧನೆ ಎಂದು ನಾನು ನಂಬುತ್ತೇನೆ.
'''ನನ್ನ ಪರಿಚಯವನ್ನು ಓದಲು ನಿಮ್ಮ ಸಮಯವನ್ನು ತೆಗೆದು ಕೊಂಡಿದ್ದಕ್ಕೆ ಧನ್ಯವಾದಗಳು.'''
b8dnuaql895aqly343yxdzy2ziszkny
ಸದಸ್ಯ:2511043mariaangelinaj/ನನ್ನ ಪ್ರಯೋಗಪುಟ
2
179505
1376048
2026-06-30T13:51:38Z
2511043mariaangelinaj
100045
ಹೊಸ ಪುಟ: ನನ್ನ ಹೆಸರು ಮರಿಯಾ ಏಂಜೆಲಿನಾ. ಜೆ. ನನಗೆ 19 ವರ್ಷ. ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿಕಾಂ ಅಕೌಂಟೆನ್ಸಿ ಮತ್ತು ಟ್ಯಾಕ್ಸೇಷನ್ ಆನರ್ಸ್ ವ್ಯಾಸಂಗ ಮಾಡುತ್ತಿದ್ದೇನೆ. ನನ್ನ ತಂದೆಯ ಹೆಸರು ಜೇಮ್ಸ್ ಟಿ, ತಾಯಿ ಮೇರ...
1376048
wikitext
text/x-wiki
ನನ್ನ ಹೆಸರು ಮರಿಯಾ ಏಂಜೆಲಿನಾ. ಜೆ. ನನಗೆ 19 ವರ್ಷ. ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿಕಾಂ ಅಕೌಂಟೆನ್ಸಿ ಮತ್ತು ಟ್ಯಾಕ್ಸೇಷನ್ ಆನರ್ಸ್ ವ್ಯಾಸಂಗ ಮಾಡುತ್ತಿದ್ದೇನೆ. ನನ್ನ ತಂದೆಯ ಹೆಸರು ಜೇಮ್ಸ್ ಟಿ, ತಾಯಿ ಮೇರಿ ಜಾಸಿಂತಾ ಕೆ.ಜೆ ಮತ್ತು ಅಕ್ಕನ ಹೆಸರು ಲೆವಿನಾ ನ್ಯಾನ್ಸಿ ಜೆ. ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ, ಫ್ಯಾಕಲ್ಟಿ ಮಾರ್ಗದರ್ಶನದಡಿಯಲ್ಲಿ 'ಯುಎಸ್ ಸಿಎಂಎ' (US CMA - Certified Management Accountant) ಪ್ರೊಫೆಷನಲ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದೇನೆ. ನನ್ನ ಶಾಲಾ ಶಿಕ್ಷಣವನ್ನು ಸೇಂಟ್ ಫ್ರಾನ್ಸಿಸ್ ಐಸಿಎಸ್ಇ (St. Francis School ICSE) ಶಾಲೆಯಲ್ಲಿ ಮುಗಿಸಿದೆ. ನಂತರ 11 ಮತ್ತು 12ನೇ ತರಗತಿಯ ಪಿಯುಸಿ ಶಿಕ್ಷಣವನ್ನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ (Christ Junior College) ಪೂರೈಸಿದೆ
ನನ್ನ ಮಾತೃಭಾಷೆ ತಮಿಳು. ಆದರೆ ನನಗೆ ಕನ್ನಡ, ಮಲಯಾಳಂ, ತಮಿಳು, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳು ಗೊತ್ತು. ನಾನು ಕಾಲೇಜಿನ 'ತರಂಗ' ಕ್ಲಬ್ನಲ್ಲಿ ಅಸೋಸಿಯೇಟ್ಆಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಸಾಧನೆಗಳೆಂದರೆ, 10ನೇ ತರಗತಿಯಲ್ಲಿ ಇಡೀ ಶಾಲೆಯ ಎಲ್ಲಾ ಸೆಕ್ಷನ್ಗಳಲ್ಲೇ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದೆ. ಹಾಗೆಯೇ, 12ನೇ ತರಗತಿಯಲ್ಲಿ ನನ್ನ ಆಸೆಯಂತೆಯೇ ಸ್ಟ್ಯಾಟಿಸ್ಟಿಕ್ಸ್ (Statistics) ಮತ್ತು ಗಣಿತದಲ್ಲಿ (Maths) ಅತ್ಯುತ್ತಮ ಅಂಕಗಳನ್ನು ಪಡೆದಿದ್ದೆ. ಹೈಸ್ಕೂಲ್ ದಿನಗಳಲ್ಲಿ ನಾನು ವಿವಿಧ ಕಾರ್ಯಕ್ರಮಗಳಿಗೆ ನೃತ್ಯ ಸಂಯೋಜನೆ (Choreography) ಮಾಡಿದ್ದೇನೆ ಮತ್ತು ಸತತ 9 ವರ್ಷಗಳ ಕಾಲ ಶಾಲೆಯ ಗಾಯಕ ಮಂಡಳಿಯ (School Choir) ಭಾಗವಾಗಿದ್ದೆ. ಚರ್ಚ್ ಚಟುವಟಿಕೆಗಳಲ್ಲೂ ಭಾಗವಹಿಸಿ 1ನೇ, 2ನೇ ಮತ್ತು 3ನೇ ಬಹುಮಾನಗಳನ್ನು ಗೆದ್ದಿದ್ದೇನೆ.
ನಾನು ಶಿಸ್ತು ಮತ್ತು ಆಧ್ಯಾತ್ಮಿಕತೆಗೆ ಪ್ರಾಮುಖ್ಯತೆ ನೀಡುವ, ಹಾಗೆಯೇ ಒಮ್ಮೆಗೆ ಅನೇಕ ಕೆಲಸಗಳನ್ನು ನಿಭಾಯಿಸಬಲ್ಲ ವ್ಯಕ್ತಿ. ನನ್ನ ಬಿಡುವಿನ ವೇಳೆಯಲ್ಲಿ ನಾನು ಬ್ಯಾಡ್ಮಿಂಟನ್, ಬಾಸ್ಕೆಟ್ಬಾಲ್ ಆಡುತ್ತೇನೆ ಮತ್ತು ಗಿಟಾರ್ ನುಡಿಸುತ್ತೇನೆ. ಸ್ಕೆಚಿಂಗ್, ಹಾಡುಗಾರಿಕೆ ಮತ್ತು ನೃತ್ಯ ನನ್ನ ಹವ್ಯಾಸಗಳು. ನನಗೆ ಕಾರು ಮತ್ತು ಬೈಕ್ ಓಡಿಸುವುದೆಂದರೆ ತುಂಬಾ ಇಷ್ಟ. ಇದರೊಂದಿಗೆ ಪ್ರಯಾಣ ಮಾಡುವುದು, ಹೊಸ ಸ್ಥಳಗಳನ್ನು ಅನ್ವೇಷಿಸುವುದು ಮತ್ತು ಸ್ನೇಹಿತರೊಂದಿಗೆ ಕಾಲ ಕಳೆಯುವುದು ನನಗಿಷ್ಟವಾದ ವಿಷಯಗಳು. ನನಗೆ ಸಂಗೀತ ಕೇಳುವುದು ಮತ್ತು ವಿಡಿಯೋ ಗೇಮ್ ಆಡುವುದು ಎಂದರೆ ಪ್ರಾಣ. ಇಂಗ್ಲಿಷ್ನಲ್ಲಿ ಆಕ್ಷನ್-ಅಡ್ವೆಂಚರ್ ಸಿನಿಮಾಗಳನ್ನು ನೋಡುವುದು ನನ್ನ ನೆಚ್ಚಿನ ಶೈಲಿ. ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮತ್ತು ಕಿಚ್ಚ ಸುದೀಪ್ ಅವರ ಸಿನಿಮಾಗಳೆಂದರೆ ನನಗೆ ತುಂಬಾ ಇಷ್ಟ. ನಾನು ಪದೇ ಪದೇ ನೋಡಿರುವ ನೆಚ್ಚಿನ ಚಿತ್ರಗಳೆಂದರೆ 'ನಿನ್ನಿಂದಲೇ', 'ಅಪ್ಪು', 'ಮಿಲನ', 'ಜಸ್ಟ್ ಮಾತ್ ಮಾತಲ್ಲಿ', 'ಪೈಲ್ವಾನ್', 'ಯುವರತ್ನ' ಮತ್ತು 'ರಾಜಕುಮಾರ'.
ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿಕಾಂ ಆನರ್ಸ್ ಜೊತೆಗೆ ಯುಎಸ್ ಸಿಎಂಎ (US CMA) ಪ್ರೊಫೆಷನಲ್ ಕೋರ್ಸ್ ಓದುವುದು ಮತ್ತು 'ತರಂಗ' ಕ್ಲಬ್ನ ಜವಾಬ್ದಾರಿಯನ್ನು ನಿಭಾಯಿಸುವುದು ನನಗೆ ಅತ್ಯುತ್ತಮ ಸಮಯ ನಿರ್ವಹಣೆಯನ್ನು ಕಲಿಸಿದೆ. ನಾನು ದಿನನಿತ್ಯದ ಚಟುವಟಿಕೆಗಳಿಗಾಗಿ ಒಂದು ವ್ಯವಸ್ಥಿತವಾದ ಚೆಕ್ಲಿಸ್ಟ್ ಅನ್ನು ಅನುಸರಿಸುತ್ತೇನೆ. ಇದು ನನ್ನ ಕಠಿಣವಾದ ಶೈಕ್ಷಣಿಕ ಜವಾಬ್ದಾರಿಗಳ ನಡುವೆಯೂ, ನೃತ್ಯ ಮತ್ತು ಸಂಗೀತದಂತಹ ನನ್ನ ಸೃಜನಶೀಲ ಆಸಕ್ತಿಗಳಿಗೆ ಸಮಾನವಾಗಿ ಸಮಯವನ್ನು ಮೀಸಲಿಡಲು ಸಹಾಯ ಮಾಡುತ್ತದೆ.
ಸತತ 9 ವರ್ಷಗಳ ಕಾಲ ಶಾಲೆಯ ಗಾಯಕ ಮಂಡಳಿಯ (School Choir) ಭಾಗವಾಗಿದ್ದದ್ದು ನನ್ನಲ್ಲಿ ಸಾಂಘಿಕ ಮನೋಭಾವವನ್ನು ಬೆಳೆಸಿದೆ ಮತ್ತು ಎಲ್ಲರೊಂದಿಗೆ ಸೇರಿ ಹೇಗೆ ಕೆಲಸ ಮಾಡಬೇಕೆಂಬುದನ್ನು ಕಲಿಸಿದೆ. ಹಾಗೆಯೇ, ಹೈಸ್ಕೂಲ್ ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳಿಗೆ ನೃತ್ಯ ಸಂಯೋಜನೆ (Choreography) ಮಾಡಿದ್ದು ನನಗೆ ನಾಯಕತ್ವದ ಮೊದಲ ಅನುಭವವನ್ನು ನೀಡಿತು. ಒಂದು ತಂಡವನ್ನು ಮುನ್ನಡೆಸುವುದು, ವೇದಿಕೆಯ ಮೇಲಿನ ಒತ್ತಡವನ್ನು ನಿಭಾಯಿಸುವುದು ಮತ್ತು ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಜವಾಬ್ದಾರಿಯನ್ನು ಇದು ನನಗೆ ಕಲಿಸಿಕೊಟ್ಟಿದೆ
ನಾನು ನನ್ನ ಮೆದುಳಿನ ತಾರ್ಕಿಕ ಮತ್ತು ಸೃಜನಶೀಲ — ಎರಡೂ ಬದಿಗಳನ್ನು ಸಮಾನವಾಗಿ ಬಳಸಲು ಇಷ್ಟಪಡುತ್ತೇನೆ. ನನ್ನ ಶೈಕ್ಷಣಿಕ ಆಸಕ್ತಿಗಳು ಗಣಿತ, ಸ್ಟ್ಯಾಟಿಸ್ಟಿಕ್ಸ್ ಮತ್ತು ಅಕೌಂಟೆನ್ಸಿಯ ಸಂಪೂರ್ಣ ತರ್ಕವನ್ನು ಆಧರಿಸಿದ್ದರೆ, ನನ್ನ ಮನಸ್ಸಿನ ಮತ್ತೊಂದು ಮಗು ಬಿಡುವಿನ ವೇಳೆಯಲ್ಲಿ ಸ್ಕೆಚಿಂಗ್, ನೃತ್ಯ ಮತ್ತು ಗಿಟಾರ್ ನುಡಿಸುವ ಮೂಲಕ ತನ್ನ ಸೃಜನಶೀಲತೆಯನ್ನು ವ್ಯಕ್ತಪಡಿಸುತ್ತದೆ. ಈ ಸಮತೋಲನವು ನನ್ನ ಜೀವನವನ್ನು ಉತ್ಸಾಹಭರಿತವಾಗಿರಿಸಿದೆ
ನನ್ನ ಮಾತೃಭಾಷೆ ತಮಿಳಾಗಿದ್ದರೂ, ಕರ್ನಾಟಕದಲ್ಲಿದ್ದಾಗ ಕನ್ನಡ ಭಾಷೆಯನ್ನು ಕಲಿಯುವುದನ್ನು ನಾನು ಒಂದು ಸವಾಲಾಗಿ ಸ್ವೀಕರಿಸಿದೆ. ಭಾಷೆಯ ಮೇಲಿನ ನನ್ನ ಶ್ರದ್ಧೆಯಿಂದಾಗಿ 10ನೇ ತರಗತಿಯ ಐಸಿಎಸ್ಇ (ICSE) ಪರೀಕ್ಷೆಯಲ್ಲಿ ಇಡೀ ಶಾಲೆಯ ಎಲ್ಲಾ ಸೆಕ್ಷನ್ಗಳಲ್ಲೇ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಲು ಸಾಧ್ಯವಾಯಿತು. ಈ ಸಾಧನೆಯು ನನ್ನ ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದ್ದು, ನನ್ನಲ್ಲಿ ಭಾಷಾ ಕಲಿಕೆಯ ಮೇಲಿನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ
ನನಗೆ ಇಂಗ್ಲಿಷ್ನ ಆಕ್ಷನ್-ಅಡ್ವೆಂಚರ್ ಸಿನಿಮಾಗಳನ್ನು ನೋಡುವುದೆಂದರೆ ಹೆರಲಾರದಷ್ಟು ಇಷ್ಟ, ಮತ್ತು ಈ ಸಾಹಸಮಯ ಪ್ರೀತಿಯು ನನ್ನ ನಿಜ ಜೀವನದ ಆಸಕ್ತಿಗಳಿಗೂ ಹೊಂದಿಕೆಯಾಗುತ್ತದೆ. ನನಗೆ ಕಾರು ಮತ್ತು ಬೈಕ್ ಓಡಿಸುವುದೆಂದರೆ ಅಪಾರವಾದ ಕ್ರೇಜ್ ಇದೆ. ಬಿಡುವಿನ ವೇಳೆಯಲ್ಲಿ ಸ್ನೇಹಿತರೊಂದಿಗೆ ಸೇರಿ ಹೊಸ ಹೊಸ ಸ್ಥಳಗಳನ್ನು ಅನ್ವೇಷಿಸುವುದು ಮತ್ತು ರೋಡ್ ಟ್ರಿಪ್ ಹೋಗುವುದು ನನ್ನ ದೈನಂದಿನ ಒತ್ತಡದಿಂದ ಹೊರಬರಲು ಇರುವ ಅತ್ಯುತ್ತಮ ಮಾರ್ಗವಾಗಿದೆ
ನನ್ನ ಪಾಲಿಗೆ ಆಧ್ಯಾತ್ಮಿಕತೆ ಎಂದರೆ ಕೇವಲ ಆಚರಣೆಗಳಲ್ಲ, ಬದಲಿಗೆ ಬಿಡುವಿಲ್ಲದ ಕಾಲೇಜು ಜೀವನದ ನಡುವೆಯೂ ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳುವುದು ಮತ್ತು ಕೃತಜ್ಞತಾ ಭಾವದಿಂದ ಇರುವುದು. ನನ್ನನ್ನು ನಾನು ಶಿಸ್ತುಬದ್ಧವಾಗಿ ರೂಪಿಸಿಕೊಳ್ಳಲು ಮತ್ತು ದೈನಂದಿನ ಶೈಕ್ಷಣಿಕ ಒತ್ತಡಗಳನ್ನು ಧೈರ್ಯದಿಂದ ಎದುರಿಸಲು ಈ ಆಧ್ಯಾತ್ಮಿಕ ಆಲೋಚನೆಗಳು ನನಗೆ ಮಾನಸಿಕ ಸ್ಥಿರತೆಯನ್ನು ನೀಡುತ್ತವೆ.
ನನ್ನ ಬಿಡುವಿನ ವೇಳೆಯಲ್ಲಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ಪ್ರಯಾಣ ಮಾಡುವುದು ನನ್ನ ವ್ಯಕ್ತಿತ್ವದ ಪ್ರಮುಖ ಭಾಗವಾಗಿದೆ. ನಾವು ಕುಟುಂಬದೊಂದಿಗೆ ಕೊಡಗಿಗೆ (Coorg) ಭೇಟಿ ನೀಡಿದ್ದೆವು. ಅಲ್ಲಿನ ಸುಂದರವಾದ ಹಸಿರು ಪರಿಸರ, ನಿಸರ್ಗದ ಸೌಂದರ್ಯ ಮತ್ತು ಅಲ್ಲಿ ನಡೆದ ಅದ್ಭುತವಾದ ಮದುವೆ ಸಮಾರಂಭ ನನಗೆ ತುಂಬಾ ಇಷ್ಟವಾಯಿತು. ದುಬಾರೆ (Dubare) ಆನೆ ಶಿಬಿರಕ್ಕೆ ಭೇಟಿ ನೀಡಿದ್ದು ಒಂದು ಮರೆಯಲಾಗದ ಅನುಭವ. ಹಾಗೆಯೇ, ಚರ್ಚ್ ಸ್ನೇಹಿತರೊಂದಿಗೆ ಗೋವಾಕ್ಕೆ (Goa) ಹೋದಾಗ ಪ್ರಸಿದ್ಧ ಮತ್ತು ಐತಿಹಾಸಿಕ ಚರ್ಚ್ಗಳನ್ನು ವೀಕ್ಷಿಸಿದೆವು. ಅಲ್ಲಿನ ಸುಂದರವಾದ ಕಡಲತೀರಗಳಲ್ಲಿ (Beaches) ಸಮಯ ಕಳೆದು, ವಿಭಿನ್ನ ಶೈಲಿಯ ಉಡುಪುಗಳನ್ನು ಧರಿಸಿ, ಅಲ್ಲಿನ ಸ್ಥಳೀಯರೊಂದಿಗೆ ಸಂವಹನ ನಡೆಸಿ ಅವರ ಸಂಸ್ಕೃತಿಯನ್ನು ತಿಳಿದುಕೊಳ್ಳುವುದು ಅದ್ಭುತವಾಗಿತ್ತು. ಗೋವಾದ ವೈವಿಧ್ಯಮಯ ಸ್ಥಳೀಯ ಖಾದ್ಯಗಳನ್ನು ಸವಿದಿದ್ದು ಹೊಸ ರುಚಿಯ ಅನುಭವ ನೀಡಿತು.
ಇತ್ತೀಚೆಗೆ ನಾವು ಪಾಂಡಿಚೇರಿಗೆ (Pondicherry) ಭೇಟಿ ನೀಡಿದ್ದೆವು. ಅಲ್ಲಿನ ಪ್ರಸಿದ್ಧ ಸೇಕ್ರೆಡ್ ಹಾರ್ಟ್ ಚರ್ಚ್, ಸುಂದರ ಕಡಲತೀರಗಳು ಮತ್ತು ಲೈಟ್ಹೌಸ್ ಅನ್ನು ವೀಕ್ಷಿಸಿದೆವು. ವಿಶೇಷವಾಗಿ ಅಲ್ಲಿ ನಾವು ತಿಂದ ಬಿರಿಯಾನಿ ತಮಿಳುನಾಡಿನ ಪ್ರಸಿದ್ಧ ದಿಂಡಿಗಲ್ ಬಿರಿಯಾನಿಯಂತೆಯೇ ಅದ್ಭುತ ರುಚಿಯನ್ನು ಹೊಂದಿತ್ತು. ರಾತ್ರಿಯ ಸಮಯದಲ್ಲಿ ಕಾರಿನಲ್ಲಿ ನಗರದಾದ್ಯಂತ ಸುತ್ತಾಡುತ್ತಾ, ತಂಪಾದ ರಾತ್ರಿ ತೀರದ ನೋಟವನ್ನು ಸವಿದ ಕ್ಷಣಗಳು ರೋಮಾಂಚನಕಾರಿಯಾಗಿದ್ದವು. ನಮ್ಮ ಮನೆಗಾಗಿ ಕೆಲವು ಸುಂದರವಾದ ಮತ್ತು ಕಲಾತ್ಮಕವಾದ (aesthetic hangings) ಅಲಂಕಾರಿಕ ವಸ್ತುಗಳನ್ನು ಅಲ್ಲಿ ಖರೀದಿಸಿದೆವು. ಕೇರಳಕ್ಕೆ (Kerala) ಹೋದಾಗ ಆಲಪುಳದ ಬ್ಯಾಕ್ವಾಟರ್ಸ್ (Alleppey Backwaters) ಹೌಸ್ಬೋಟ್ ಪ್ರಯಾಣ, ಫೋರ್ಟ್ ಕೊಚ್ಚಿಯ ಐತಿಹಾಸಿಕ ವಾತಾವರಣ ಮತ್ತು ಸಾಂಪ್ರದಾಯಿಕ ಕಥಕ್ಕಳಿ ನೃತ್ಯ ರೂಪಕವನ್ನು ಕಣ್ಣುಂಬಿಕೊಂಡೆವು. ಕೇರಳದ ಕಡಲತೀರಗಳು, ರಸ್ತೆಯ ಬದಿಯ ಬಿಸಿ ಬಿಸಿ ಚಹಾ, ಮತ್ತು ನನ್ನ ನೆಚ್ಚಿನ ತಲಶ್ಶೇರಿ ಹಾಗೂ ಮಲಬಾರ್ ಬಿರಿಯಾನಿ ಸೇರಿದಂತೆ ಅಲ್ಲಿನ ಕರಾವಳಿ ಶೈಲಿಯ ಮಾಂಸಾಹಾರದ ರುಚಿ ನನ್ನ ಸದಾಕಾಲದ ಫೇವರೆಟ್ ಆಗಿದೆ.
ಕೊನೆಯದಾಗಿ, ನಾವು ಕನ್ಯಾಕುಮಾರಿಗೆ (Kanyakumari) ಭೇಟಿ ನೀಡಿದ್ದೆವು. ಅಲ್ಲಿನ ಪ್ರಸಿದ್ಧ ವಿವೇಕಾನಂದ ರಾಕ್ ಮೆಮೋರಿಯಲ್ ತಲುಪಲು ನಾವು ಬೋಟ್ನಲ್ಲಿ ಪ್ರಯಾಣ ಮಾಡಬೇಕಾಗಿತ್ತು, ಇದು ರೋಮಾಂಚನಕಾರಿ ಅನುಭವವಾಗಿತ್ತು. ಅಲ್ಲಿನ ತಿರ್ಪರಪ್ಪು ಜಲಪಾತದ (Thirparappu Waterfalls) ಭೋರ್ಗರೆಯುವ ನೀರು ಮನಸ್ಸಿಗೆ ಮುದ ನೀಡಿತು. ಅದೇ ಸಮಯದಲ್ಲಿ ಅಲ್ಲಿ ನನ್ನ ಸೋದರಸಂಬಂಧಿಯ (Cousin) ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದೆವು. ಅಲ್ಲಿನ ಅತ್ಯುತ್ತಮವಾದ ಸಸ್ಯಾಹಾರಿ ಊಟದ ಸೌಂದರ್ಯ ಮತ್ತು ರಸ್ತೆಯ ಬದಿಯಲ್ಲಿ ಸಿಗುವ ತಾಜಾವಾಗಿ ಕತ್ತರಿಸಿದ ಹಣ್ಣಿನಂತಹ ಅನಾನಸ್ (fresh cut pineapples) ಸವಿದಿದ್ದು ಕನ್ಯಾಕುಮಾರಿ ಪ್ರವಾಸದ ಅತ್ಯಂತ ಮಧುರವಾದ ಭಾಗವಾಗಿ ಉಳಿದಿದೆ. ಈ ಎಲ್ಲಾ ಪ್ರಯಾಣಗಳು ನನಗೆ ಕೇವಲ ವಿಶ್ರಾಂತಿಯನ್ನು ನೀಡುವುದಲ್ಲದೆ, ವಿವಿಧ ಭಾಷೆಗಳು, ಸಂಸ್ಕೃತಿಗಳು ಮತ್ತು ವೈವಿಧ್ಯಮಯ ಆಹಾರ ಶೈಲಿಗಳನ್ನು ಹತ್ತಿರದಿಂದ ಅರಿಯಲು ಸಹಾಯ ಮಾಡಿವೆ.
ಈ ಎಲ್ಲಾ ವೈವಿಧ್ಯಮಯ ಜೀವನದ ಅನುಭವಗಳು, ನನ್ನ ಶೈಕ್ಷಣಿಕ ಮೈಲಿಗಲ್ಲುಗಳು ಮತ್ತು ವಿಭಿನ್ನ ಪ್ರವಾಸಗಳು ನನ್ನ ಆಲೋಚನಾ ಶೈಲಿಯನ್ನು ಮತ್ತು ದೃಷ್ಟಿಕೋನವನ್ನು ಹೆಚ್ಚು ವಿಶಾಲಗೊಳಿಸಿವೆ. ಭವಿಷ್ಯದಲ್ಲಿ ಜಾಗತಿಕ ಮಟ್ಟದಲ್ಲಿ ಸಿಗುವ ಯಾವುದೇ ಉತ್ತಮ ವೃತ್ತಿಪರ ಅವಕಾಶಗಳನ್ನು (opportunities abroad) ಬಳಸಿಕೊಂಡು ನನ್ನ ವೃತ್ತಿಜೀವನವನ್ನು ವಿದೇಶಗಳಲ್ಲಿ ವಿಸ್ತರಿಸಲು ನಾನು ಅತ್ಯಂತ ಉತ್ಸುಕತೆಯಿಂದ ಎದುರುನೋಡುತ್ತಿದ್ದೇನೆ. ಈ ಸುಂದರವಾದ ಜೀವನವನ್ನು ನನಗೆ ಕರುಣಿಸಿದ, ನನ್ನ ಇಡೀ ಪ್ರಯಾಣದಲ್ಲಿ ಪ್ರತಿ ಹೆಜ್ಜೆಯಲ್ಲೂ ನನ್ನನ್ನು ರಕ್ಷಿಸುತ್ತಾ ಸದಾ ನನ್ನ ಜೊತೆಯಾಗಿದ್ದ ಮತ್ತು ಮುಂಬರುವ ದಿನಗಳಲ್ಲೂ ನನ್ನನ್ನು ಸರಿಯಾದ ಹಾದಿಯಲ್ಲಿ ಮುನ್ನಡೆಸುವ ಸರ್ವಶಕ್ತನಾದ ಆ ಭಗವಂತನಿಗೆ ನಾನು ಸದಾ ಕೃತಜ್ಞನಾಗಿದ್ದೇನೆ. ಆತನ ಅಪಾರ ಕೃಪೆಯಿಲ್ಲದೆ ನಾನು ಇಂದು ಈ ಮಟ್ಟಕ್ಕೆ ತಲುಪಲು ಸಾಧ್ಯವಿರಲಿಲ್ಲ.
ನನ್ನ ಇಡೀ ಜೀವನದ ಪಯಣದಲ್ಲಿ ಕೇವಲ ಪೋಷಕರಾಗಿ ಮಾತ್ರವಲ್ಲದೆ, ನನ್ನ ನೆರಳಿನಂತೆ ನನ್ನ ಜೊತೆಜೊತೆಯಲ್ಲೇ ಹೆಜ್ಜೆ ಹಾಕುತ್ತಾ ನನಗೆ ಸಂಪೂರ್ಣ ಸ್ವಾತಂತ್ರ್ಯ ಮತ್ತು ಬೆಂಬಲವನ್ನು ನೀಡಿದ ನನ್ನ ಪ್ರೀತಿಯ ತಂದೆ-ತಾಯಿಗೆ ನಾನು ಸದಾ ಋಣಿಯಾಗಿದ್ದೇನೆ. ಹಾಗೆಯೇ, ನನ್ನ ಜೀವನದ ಪ್ರತಿಯೊಂದು ಏರಿಳಿತಗಳಲ್ಲೂ, ಸೋಲು-ಗೆಲುವುಗಳಲ್ಲೂ ನನಗೆ ಧೈರ್ಯ ತುಂಬಿ, ಸೂಕ್ತ ಮಾರ್ಗದರ್ಶನ ನೀಡುತ್ತಾ ನನ್ನನ್ನು ಸದಾ ಪ್ರೋತ್ಸಾಹಿಸಿದ ನನ್ನ ಪ್ರೀತಿಯ ಅಕ್ಕನಿಗೆ ನಾನು ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅವರ ಪ್ರೀತಿ ಮತ್ತು ಕಾಳಜಿಯೇ ನನ್ನ ಶಕ್ತಿಯಾಗಿದೆ. ಇದರೊಂದಿಗೆ, ನನ್ನ ಜೀವನದಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದಿರುವ ನನ್ನ ಸ್ನೇಹಿತರಿಗೂ ನಾನು ಕೃತಜ್ಞನಾಗಿದ್ದೇನೆ. ಏಕೆಂದರೆ, ಈ ಕಠಿಣ ಹಾಗೂ ಬಿಡುವಿಲ್ಲದ ಆಧುನಿಕ ಜೀವನವನ್ನು ಯಾವುದೇ ಆತಂಕವಿಲ್ಲದೆ, ಅತ್ಯಂತ ಶಾಂತವಾಗಿ ಮತ್ತು ಸಂತೋಷದ ಮನೋಭಾವದಿಂದ ಹೇಗೆ ಸ್ವೀಕರಿಸಬೇಕೆಂದು ನನಗೆ ಕಲಿಸಿಕೊಟ್ಟಿದ್ದೇ ನನ್ನ ಸ್ನೇಹಿತರು.
ನನ್ನ ಸ್ವಂತ ಪ್ರಯತ್ನದಿಂದ ಅಥವಾ ನನಗಾಗಿಯೇ ನಾನು ಎಂದಿಗೂ ಕಲಿತುಕೊಳ್ಳಲು ಸಾಧ್ಯವಾಗದ ಎಷ್ಟೋ ಅಮೂಲ್ಯವಾದ ಮತ್ತು ಪ್ರಾಯೋಗಿಕವಾದ ಜೀವನದ ಪಾಠಗಳನ್ನು ಇವರೆಲ್ಲರೂ ಒಟ್ಟಾಗಿ ನನಗೆ ತುಂಬಾ ಸರಳವಾಗಿ ಕಲಿಸಿಕೊಟ್ಟಿದ್ದಾರೆ. ಸಮಾಜದಲ್ಲಿ ವಿವಿಧ ರೀತಿಯ ಸಂಬಂಧಗಳನ್ನು ಹೇಗೆ ಗೌರವಿಸಬೇಕು, ನಿಜವಾದ ಸ್ನೇಹವನ್ನು ಹೇಗೆ ದೀರ್ಘಕಾಲದವರೆಗೆ ಉಳಿಸಿಕೊಳ್ಳಬೇಕು ಮತ್ತು ಜನರೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸುವುದು ಹೇಗೆ ಎಂಬುದನ್ನು ನಾನು ನನ್ನ ಕುಟುಂಬ ಮತ್ತು ಸ್ನೇಹಿತರ ಒಡನಾಟದಿಂದಲೇ ಸಂಪೂರ್ಣವಾಗಿ ಕಲಿತಿದ್ದೇನೆ. ಕ್ರೈಸ್ಟ್ ಯೂನಿವರ್ಸಿಟಿಯ ಅತ್ಯಂತ ಕಠಿಣವಾದ ಶೈಕ್ಷಣಿಕ ವಾತಾವರಣ, ನಿರಂತರವಾಗಿ ಎದುರಾಗುವ ಕಾಲೇಜಿನ ತೀವ್ರ ಒತ್ತಡಗಳು, ಕಠಿಣವಾದ ಪ್ರಾಜೆಕ್ಟ್ ಶಿಫ್ಟ್ಗಳು ಮತ್ತು ಕಟ್ಟುನಿಟ್ಟಾದ ಡೆಡ್ಲೈನ್ಗಳಿರುವ ಅಸೈನ್ಮೆಂಟ್ಗಳನ್ನು ಯಾವುದೇ ಗೊಂದಲವಿಲ್ಲದೆ ಯಶಸ್ವಿಯಾಗಿ ನಿಭಾಯಿಸುವುದು ಹೇಗೆ ಎಂಬುದನ್ನು ನಾನು ಇವರಿಂದಲೇ ಕಲಿತು ರೂಢಿಸಿಕೊಂಡಿದ್ದೇನೆ.
ಇದರೊಂದಿಗೆ, ನನ್ನ ಈ ಕಾರ್ಯನಿರತ ಶೈಕ್ಷಣಿಕ ದಿನಚರಿಯ ನಡುವೆಯೂ ನನ್ನ ಕೌಟುಂಬಿಕ ಜವಾಬ್ದಾರಿಗಳನ್ನು ಎಂದಿಗೂ ಮರೆಯದಂತೆ, ನನ್ನ ಪ್ರೀತಿಪಾತ್ರರ ಮತ್ತು ಹತ್ತಿರದ ಕುಟುಂಬದವರ ಅಥವಾ ಸ್ನೇಹಿತರ ಶುಭ ಸಮಾರಂಭಗಳಿಗೆ ತಪ್ಪದೇ ಹಾಜರಾಗುತ್ತಾ, ಎಲ್ಲರ ಸಂತೋಷದಲ್ಲಿ ಭಾಗಿಯಾಗುವುದನ್ನು ನಾನು ಕರಗತ ಮಾಡಿಕೊಂಡಿದ್ದೇನೆ. ಈ ಮೂಲಕ ಕೌಟುಂಬಿಕ ಬಾಂಧವ್ಯಗಳು ಮತ್ತು ನನ್ನ ಉನ್ನತ ವೃತ್ತಿಪರ ಶಿಕ್ಷಣದ ನಡುವೆ ಒಂದು ಅದ್ಭುತವಾದ ಸಮತೋಲನವನ್ನು (balance) ಕಾಯ್ದುಕೊಳ್ಳುವುದು ನನಗೆ ಸಾಧ್ಯವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಬದಲಾಗುತ್ತಿರುವ ಈ ಜಗತ್ತಿನಲ್ಲಿ ಮಾನವ ಜೀವನದ ನಿಜವಾದ ಮೌಲ್ಯಗಳನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಮತ್ತು ಈ ಪ್ರಪಂಚದಲ್ಲಿ ಅತ್ಯಂತ ಶಾಂತಿಯುತವಾಗಿ ಬಾಳುತ್ತಲೇ, ನನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಜೀವನದ ಉತ್ಸಾಹ, ಸೃಜನಶೀಲತೆ ಮತ್ತು ಆನಂದವನ್ನು (keep it lit) ಹೇಗೆ ಕೊನೆಯವರೆಗೂ ಜೀವಂತವಾಗಿಡಬೇಕು ಎಂಬುದನ್ನು ನಾನು ನನ್ನ ದೈನಂದಿನ ಜೀವನದಲ್ಲಿ ನಿರಂತರವಾಗಿ ಕಲಿಯುತ್ತಿದ್ದೇನೆ. ಈ ಸುಂದರ ಕಲಿಕೆಯೇ ನನ್ನನ್ನು ಒಬ್ಬ ಪರಿಪೂರ್ಣ ವ್ಯಕ್ತಿಯನ್ನಾಗಿ ರೂಪಿಸುತ್ತಿದೆ. ನನ್ನ ಇಷ್ಟೂ ಮಾತುಗಳನ್ನು ಅತ್ಯಂತ ತಾಳ್ಮೆಯಿಂದ ಆಲಿಸಿದ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.
oxlovkvr2c5a8824t0yjefvaqmozhfe
ಸದಸ್ಯ:2540321dheenareddy/ನನ್ನ ಪ್ರಯೋಗಪುಟ
2
179506
1376049
2026-06-30T14:23:19Z
2540321dheenareddy
100013
ಹೊಸ ಪುಟ: '''ಸ್ವ ಪರಿಚಯ''' ನನ್ನ ಹೆಸರು ಧೀನಶ್ರೀ ಜಿ. ರೆಡ್ಡಿ. ನಾನು 29ನೇ ನವೆಂಬರ್ 2007ರಂದು ಜನಿಸಿದ್ದೇನೆ. ನಾನು ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿ ಬೆಳೆದಿದ್ದೇನೆ. ನಾನು ಒಗ್ಗಟ್ಟಿನ ಕುಟುಂಬದಲ್ಲಿ ಬೆಳೆದಿದ್ದೇನೆ. ನನ್ನ ತಂ...
1376049
wikitext
text/x-wiki
'''ಸ್ವ ಪರಿಚಯ'''
ನನ್ನ ಹೆಸರು ಧೀನಶ್ರೀ ಜಿ. ರೆಡ್ಡಿ. ನಾನು 29ನೇ ನವೆಂಬರ್ 2007ರಂದು ಜನಿಸಿದ್ದೇನೆ. ನಾನು ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿ ಬೆಳೆದಿದ್ದೇನೆ.
ನಾನು ಒಗ್ಗಟ್ಟಿನ ಕುಟುಂಬದಲ್ಲಿ ಬೆಳೆದಿದ್ದೇನೆ. ನನ್ನ ತಂದೆ ಶ್ರೀ ಗಿರೀಶ್ ರೆಡ್ಡಿ ಜಿ. ಎಂ. ಅವರು ದಯಾನಂದ ಸಾಗರ್ ವಿಶ್ವವಿದ್ಯಾಲಯದಿಂದ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಪ್ರಸ್ತುತ ಅವರು ಉದ್ಯಮಿಯಾಗಿದ್ದು, ಎರಡು ಡ್ರೋನ್ ಕಂಪನಿಗಳನ್ನು ನಡೆಸುತ್ತಿದ್ದಾರೆ. ಅವರ ಪರಿಶ್ರಮ, ಕೆಲಸದ ಮೇಲಿನ ಬದ್ಧತೆ ಮತ್ತು ಜವಾಬ್ದಾರಿಯುತ ನಡವಳಿಕೆ ನನಗೆ ಕಠಿಣ ಪರಿಶ್ರಮ, ಜವಾಬ್ದಾರಿ ಮತ್ತು ದೃಢಸಂಕಲ್ಪದ ಮಹತ್ವವನ್ನು ಕಲಿಸಿವೆ. ನನ್ನ ತಾಯಿ ಶ್ರೀಮತಿ ಶಾರದಾ ಗಿರೀಶ್ ರೆಡ್ಡಿ ಅವರು ಡಿಪ್ಲೊಮಾ ಪೂರ್ಣಗೊಳಿಸಿದ್ದು, ಗೃಹಿಣಿಯಾಗಿದ್ದಾರೆ. ಅವರು ಯಾವಾಗಲೂ ನನಗೆ ದೊಡ್ಡ ಪ್ರೇರಣೆಯಾಗಿದ್ದು.
ನನ್ನ ವಿದ್ಯಾಭ್ಯಾಸದ ಆರಂಭ ಸೇಂಟ್ ಪೀಟರ್ಸ್ ಶಾಲೆಯಲ್ಲಿ ನಡೆಯಿತು. ಅಲ್ಲಿ ನಾನು ನರ್ಸರಿ, ಲೋಯರ್ ಕಿಂಡರ್ಗಾರ್ಟನ್ (LKG) ಮತ್ತು ಅಪರ್ ಕಿಂಡರ್ಗಾರ್ಟನ್ (UKG) ಪೂರ್ಣಗೊಳಿಸಿದೆ. ನಂತರ ವೈಟ್ಫೀಲ್ಡ್ನ ಗ್ಲೋಬಲ್ ಇಂಡಿಯನ್ ಇಂಟರ್ನ್ಯಾಷನಲ್ ಶಾಲೆಗೆ ಸೇರಿ, 1ನೇ ತರಗತಿಯಿಂದ 12ನೇ ತರಗತಿವರೆಗೆ ಅಲ್ಲಿಯೇ ಓದಿದೆ. ನನ್ನ ಶಾಲಾ ಜೀವನವು ಅನೇಕ ಉತ್ತಮ ಕಲಿಕೆಯ ಅನುಭವಗಳಿಂದ ಕೂಡಿತ್ತು. ಅದು ನನ್ನನ್ನು ಓದಿನಲ್ಲಿ ಮಾತ್ರವಲ್ಲ, ವೈಯಕ್ತಿಕವಾಗಿಯೂ ಬೆಳೆಯಲು ಸಹಾಯ ಮಾಡಿತು. ವಿದ್ಯಾಭ್ಯಾಸದ ಜೊತೆಗೆ ನಾನು ಸಾಂಸ್ಕೃತಿಕ ಕಾರ್ಯಕ್ರಮಗಳು, ವೇದಿಕೆ ಪ್ರದರ್ಶನಗಳು ಮತ್ತು ಹಲವು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೆ. ಈ ಅನುಭವಗಳು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದವು.
ಬಾಲ್ಯದಿಂದಲೇ ನನಗೆ ವಿಜ್ಞಾನದ ಬಗ್ಗೆ ವಿಶೇಷ ಆಸಕ್ತಿ ಇತ್ತು. ವಸ್ತುಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನನಗೆ ಯಾವಾಗಲೂ ಇತ್ತು. ಅದರಲ್ಲೂ ಭೌತಶಾಸ್ತ್ರ ನನಗೆ ಹೆಚ್ಚು ಇಷ್ಟವಾಗಿತ್ತು, ಏಕೆಂದರೆ ಅದು ನಮ್ಮ ದೈನಂದಿನ ಜೀವನದಲ್ಲಿ ನಡೆಯುವ ಅನೇಕ ಘಟನೆಗಳ ಹಿಂದಿರುವ ತತ್ವಗಳನ್ನು ಮತ್ತು ಬ್ರಹ್ಮಾಂಡದ ಹಲವು ರಹಸ್ಯಗಳನ್ನು ಅರ್ಥಮಾಡಿಕೊಡುತ್ತದೆ. ಈ ಕುತೂಹಲ ಕ್ರಮೇಣ ಹೆಚ್ಚಿನ ಆಸಕ್ತಿಯಾಗಿ ಬೆಳೆದು, ವಿಜ್ಞಾನವನ್ನೇ ನನ್ನ ವೃತ್ತಿಯಾಗಿ ಆಯ್ಕೆ ಮಾಡಲು ಪ್ರೇರೇಪಿಸಿತು. ಪ್ರಸ್ತುತ ನಾನು ಬೆಂಗಳೂರಿನ ಕ್ರೈಸ್ಟ್ (ಡೀಮ್ಡ್ ಟು ಬಿ ವಿಶ್ವವಿದ್ಯಾಲಯ) ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಮತ್ತು ಗಣಿತ ವಿಷಯಗಳಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಮತ್ತು ಭೌತಶಾಸ್ತ್ರದಲ್ಲಿ ಮೈನರ್ನೊಂದಿಗೆ ಅಧ್ಯಯನ ಮಾಡುತ್ತಿದ್ದೇನೆ. ಈ ವಿಷಯಗಳನ್ನು ಕಲಿಯುವುದು ನನಗೆ ತುಂಬಾ ಇಷ್ಟ.
ವಿದ್ಯಾಭ್ಯಾಸದ ಜೊತೆಗೆ, ಭರತನಾಟ್ಯವು ನನ್ನ ಜೀವನದ ಅತ್ಯಂತ ಮುಖ್ಯವಾದ ಭಾಗಗಳಲ್ಲಿ ಒಂದಾಗಿದೆ. ನಾನು ಐದು ವರ್ಷದ ವಯಸ್ಸಿನಲ್ಲಿ ಭರತನಾಟ್ಯ ಕಲಿಯಲು ಆರಂಭಿಸಿದೆ. ವರ್ಷಗಳು ಕಳೆದಂತೆ ಅದು ಕೇವಲ ಒಂದು ಹವ್ಯಾಸವಾಗಿರದೆ, ನನ್ನ ಜೀವನದ ಅವಿಭಾಜ್ಯ ಭಾಗವಾಗಿ ಮಾರ್ಪಟ್ಟಿದೆ. ಭರತನಾಟ್ಯವು ನನಗೆ ಶಿಸ್ತು, ಸಮರ್ಪಣೆ, ತಾಳ್ಮೆ ಮತ್ತು ಕಠಿಣ ಪರಿಶ್ರಮದ ಮಹತ್ವವನ್ನು ಕಲಿಸಿದೆ. ಈ ಎಲ್ಲಾ ಗುಣಗಳು ನನ್ನ ವ್ಯಕ್ತಿತ್ವವನ್ನು ಉತ್ತಮವಾಗಿ ರೂಪಿಸಿವೆ.
ನಾನು ಕರ್ನಾಟಕ ಮಂಡಳಿಯ ಅಡಿಯಲ್ಲಿ ನಡೆದ ಭರತನಾಟ್ಯದ ಜೂನಿಯರ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ನೊಂದಿಗೆ ಯಶಸ್ವಿಯಾಗಿ ಉತ್ತೀರ್ಣಳಾಗಿದ್ದೇನೆ. ಇತ್ತೀಚೆಗೆ ಕರ್ನಾಟಕದ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ನಡೆದ ಸೀನಿಯರ್ ಪರೀಕ್ಷೆಯನ್ನೂ ಪೂರ್ಣಗೊಳಿಸಿದ್ದೇನೆ. ನನ್ನ ನೃತ್ಯ ಜೀವನದ ಅತ್ಯಂತ ಪ್ರಮುಖ ಸಾಧನೆಗಳಲ್ಲಿ ಒಂದಾದ ನನ್ನ ರಂಗಪ್ರವೇಶವನ್ನು ಕಳೆದ ಡಿಸೆಂಬರ್ನಲ್ಲಿ ಯಶಸ್ವಿಯಾಗಿ ನಡೆಸಿದೆ. ಅದು ಹಲವು ವರ್ಷಗಳ ತರಬೇತಿ, ಸಮರ್ಪಣೆ ಮತ್ತು ಕಠಿಣ ಪರಿಶ್ರಮದ ಫಲವಾಗಿದ್ದು, ನನ್ನ ಜೀವನದ ಅತ್ಯಂತ ಹೆಮ್ಮೆಯ ಕ್ಷಣಗಳಲ್ಲಿ ಒಂದಾಗಿದೆ. ಈ ಕಾರ್ಯಕ್ರಮಕ್ಕಾಗಿ ನಾನು ಹಲವು ತಿಂಗಳುಗಳ ಕಾಲ ನಿರಂತರ ಅಭ್ಯಾಸ ಮಾಡಿದ್ದೆ. ಅದಕ್ಕಾಗಿ ಈ ಸಾಧನೆ ನನಗೆ ಇನ್ನಷ್ಟು ವಿಶೇಷ ಮತ್ತು ಅಮೂಲ್ಯವಾಗಿದೆ. ಭರತನಾಟ್ಯದಿಂದ ನನಗೆ
ಭಾರತದಲ್ಲಿಯೂ ಹಾಗೂ ವಿದೇಶಗಳಲ್ಲಿಯೂ ಅನೇಕ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುವ ಅವಕಾಶ ದೊರೆತಿದೆ.
ಭರತನಾಟ್ಯದ ಜೊತೆಗೆ ಸಂಗೀತದಲ್ಲಿಯೂ ನನಗೆ ವಿಶೇಷ ಆಸಕ್ತಿ ಇದೆ. ಕಳೆದ ಒಂದು ವರ್ಷದಿಂದ ನಾನು ಕರ್ನಾಟಕ ಶಾಸ್ತ್ರೀಯ ಗಾಯನವನ್ನು ಕಲಿಯುತ್ತಿದ್ದೇನೆ. ಇದರಿಂದ ಲಯ, ರಾಗ ಮತ್ತು ಸಂಗೀತದ ಭಾವವನ್ನು ಇನ್ನಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆ. ಜೊತೆಗೆ, ಸುಮಾರು ಐದು ವರ್ಷಗಳಿಂದ ನಾನು ವಯಲಿನ್ ಕಲಿಯುತ್ತಿದ್ದೇನೆ. ಗಾಯನ ಮತ್ತು ವಯಲಿನ್ ಎರಡನ್ನೂ ಕಲಿಯುವುದರಿಂದ ಭಾರತೀಯ ಶಾಸ್ತ್ರೀಯ ಕಲೆಗಳ ಬಗ್ಗೆ ನನ್ನ ಗೌರವ ಮತ್ತು ಆಸಕ್ತಿ ಇನ್ನಷ್ಟು ಹೆಚ್ಚಾಗಿದೆ. ಇವು ನನ್ನ ನೃತ್ಯಾಭ್ಯಾಸಕ್ಕೂ ಉತ್ತಮ ಬೆಂಬಲವಾಗಿವೆ. ಈ ಕಲಾರೂಪಗಳು ನನಗೆ ತಾಳ್ಮೆ, ನಿರಂತರ ಅಭ್ಯಾಸ ಮತ್ತು ಸದಾ ಹೊಸದನ್ನು ಕಲಿಯುವ ಮನೋಭಾವವನ್ನು ಬೆಳೆಸಿವೆ. ಜೊತೆಗೆ ನನ್ನ ಸೃಜನಶೀಲತೆಯನ್ನು ವ್ಯಕ್ತಪಡಿಸಲು ಉತ್ತಮ ಅವಕಾಶವನ್ನು ನೀಡಿವೆ.
ವಿದ್ಯಾಭ್ಯಾಸದ ಜೊತೆಗೆ ಭರತನಾಟ್ಯ, ಸಂಗೀತ ಮತ್ತು ವಯಲಿನ್ ಅಭ್ಯಾಸವನ್ನು ಸಮತೋಲನದಲ್ಲಿ ನಡೆಸುವುದು ಯಾವಾಗಲೂ ಸುಲಭವಾಗಿರಲಿಲ್ಲ. ಆದರೆ ಈ ಅನುಭವವು ನನಗೆ ಜೀವನದ ಅತ್ಯಂತ ಮುಖ್ಯವಾದ ಕೌಶಲ್ಯಗಳಲ್ಲಿ ಒಂದಾದ ಸಮಯವನ್ನು ಸರಿಯಾಗಿ ನಿರ್ವಹಿಸುವುದನ್ನು ಕಲಿಸಿತು. ಕಾಲೇಜಿನ ಅಸೈನ್ಮೆಂಟ್ಗಳು, ಪರೀಕ್ಷೆಗಳು, ಪ್ರತಿದಿನದ ಅಭ್ಯಾಸ, ಪೂರ್ವಾಭ್ಯಾಸಗಳು ಮತ್ತು ವಿವಿಧ ಪ್ರದರ್ಶನಗಳನ್ನು ಸರಿಯಾಗಿ ನಿರ್ವಹಿಸುವುದರಿಂದ ನಾನು ಹೆಚ್ಚು ಸಂಘಟಿತ, ಜವಾಬ್ದಾರಿಯುತ ಮತ್ತು ಶಿಸ್ತುಬದ್ಧಳಾಗಿದ್ದೇನೆ. ವಿದ್ಯಾಭ್ಯಾಸ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಸಮಾನವಾಗಿ ಮುಂದುವರಿಸುವುದರಿಂದ ನನ್ನ ವ್ಯಕ್ತಿತ್ವದ ಸಮಗ್ರ ಬೆಳವಣಿಗೆಗೆ ಬಹಳ ಸಹಾಯವಾಗಿದೆ ಎಂದು ನಾನು ನಂಬುತ್ತೇನೆ.
ವಿದ್ಯಾಭ್ಯಾಸ ಮತ್ತು ಪ್ರದರ್ಶನ ಕಲೆಗಳ ಜೊತೆಗೆ, ಹೊಸ ವಿಷಯಗಳನ್ನು ಕಲಿಯುವುದು ಮತ್ತು ನನ್ನ ವೈಯಕ್ತಿಕ ಹಾಗೂ ವೃತ್ತಿಪರ ಬೆಳವಣಿಗೆಗೆ ಸಹಾಯ ಮಾಡುವ ಹೊಸ ಅವಕಾಶಗಳನ್ನು ಸ್ವೀಕರಿಸುವುದು ನನಗೆ ತುಂಬಾ ಇಷ್ಟ. ಯಶಸ್ಸಾಗಲಿ ಅಥವಾ ಸವಾಲಾಗಲಿ, ಪ್ರತಿಯೊಂದು ಅನುಭವವೂ ನಮಗೆ ಒಂದು ಅಮೂಲ್ಯ ಪಾಠವನ್ನು ಕಲಿಸುತ್ತದೆ ಎಂದು ನಾನು ನಂಬುತ್ತೇನೆ. ಹೊಸ ಜನರನ್ನು ಭೇಟಿ ಮಾಡುವುದು, ಅವರೊಂದಿಗೆ ಮಾತನಾಡುವುದು, ವಿಭಿನ್ನ ಅಭಿಪ್ರಾಯಗಳಿಂದ ಕಲಿಯುವುದು ಮತ್ತು ಪ್ರತಿದಿನ ನನ್ನನ್ನು ನಾನು ಇನ್ನಷ್ಟು ಉತ್ತಮಗೊಳಿಸಿಕೊಳ್ಳುವುದು ನನಗೆ ತುಂಬಾ ಸಂತೋಷವನ್ನು ನೀಡುತ್ತದೆ.
ನನ್ನ ದೊಡ್ಡ ಶಕ್ತಿಗಳಲ್ಲಿ ಒಂದು ಎಂದರೆ ಹೊಸ ವಿಷಯಗಳನ್ನು ಕಲಿಯುವ ಆಸಕ್ತಿ. ಹೊಸ ಕೌಶಲ್ಯಗಳನ್ನು ಕಲಿಯಲು ನಾನು ಯಾವಾಗಲೂ ಸಿದ್ಧಳಾಗಿರುತ್ತೇನೆ ಮತ್ತು ಹೊಸ ಸವಾಲುಗಳನ್ನು ಸ್ವೀಕರಿಸಲು ಹಿಂಜರಿಯುವುದಿಲ್ಲ. ನಾನು ಪ್ರಾಮಾಣಿಕ, ಪರಿಶ್ರಮಿ ಮತ್ತು ನನಗೆ ನೀಡಿದ ಪ್ರತಿಯೊಂದು ಜವಾಬ್ದಾರಿಯನ್ನು ಸಂಪೂರ್ಣ ಮನಸ್ಸಿನಿಂದ ನಿಭಾಯಿಸುತ್ತೇನೆ. ಒಮ್ಮೆ ನಾನು ಒಂದು ಗುರಿಯನ್ನು ನಿಗದಿಪಡಿಸಿದರೆ, ಅದನ್ನು ಸಾಧಿಸುವವರೆಗೆ ಪ್ರಯತ್ನವನ್ನು ಬಿಡುವುದಿಲ್ಲ.
ನನ್ನ ಕುಟುಂಬವೇ ನನ್ನ ಜೀವನದ ದೊಡ್ಡ ಪ್ರೇರಣೆ. ಅವರ ಪ್ರೀತಿ, ಬೆಂಬಲ ಮತ್ತು ಪ್ರೋತ್ಸಾಹದಿಂದಲೇ ನಾನು ವಿದ್ಯಾಭ್ಯಾಸ ಮತ್ತು ಪ್ರದರ್ಶನ ಕಲೆಗಳನ್ನು ಒಂದೇ ಸಮಯದಲ್ಲಿ ಯಶಸ್ವಿಯಾಗಿ ಮುಂದುವರಿಸಲು ಸಾಧ್ಯವಾಗಿದೆ. ಅದೇ ರೀತಿ, ನನ್ನ ಶಿಕ್ಷಕರು ಮತ್ತು ಗುರುಗಳು ಪ್ರತಿಯೊಂದು ಹಂತದಲ್ಲೂ ನನಗೆ ಮಾರ್ಗದರ್ಶನ ನೀಡಿ, ಉತ್ತಮ ಸಾಧನೆ ಮಾಡಲು ಪ್ರೇರೇಪಿಸಿದ್ದಾರೆ. ನನ್ನ ಪ್ರತಿಯೊಂದು ಸಾಧನೆಯ ಹಿಂದೆಯೂ ಅವರ ಬೆಂಬಲ ಮತ್ತು ಆಶೀರ್ವಾದವಿದೆ ಎಂದು ನಾನು ನಂಬುತ್ತೇನೆ.
ಮುಂದಿನ ದಿನಗಳಲ್ಲಿ ಭೌತಶಾಸ್ತ್ರ ಕ್ಷೇತ್ರದಲ್ಲಿ ಯಶಸ್ವಿ ವೃತ್ತಿಜೀವನವನ್ನು ಕಟ್ಟಿಕೊಳ್ಳುವ ಜೊತೆಗೆ ಭರತನಾಟ್ಯ ಮತ್ತು ಭಾರತೀಯ ಶಾಸ್ತ್ರೀಯ ಸಂಗೀತದ ನನ್ನ ಪಯಣವನ್ನು ಮುಂದುವರಿಸಲು ನಾನು ಬಯಸುತ್ತೇನೆ. ವಿಜ್ಞಾನ ಮತ್ತು ಕಲೆ ಎರಡೂ ಪರಸ್ಪರ ಪೂರಕವಾಗಿವೆ ಎಂದು ನಾನು ನಂಬುತ್ತೇನೆ. ನನ್ನ ಜ್ಞಾನ, ಸಮರ್ಪಣೆ ಮತ್ತು ಆಸಕ್ತಿಯ ಮೂಲಕ ಈ ಎರಡೂ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡುವುದು ನನ್ನ ಕನಸು.
a6a0nt7jx9uxd7wezsmrobeehz6ivji
ಸದಸ್ಯ:2510369tejascn/ನನ್ನ ಪ್ರಯೋಗಪುಟ
2
179507
1376050
2026-06-30T15:18:13Z
2510369tejascn
100096
ನನ್ನ ಪರಿಚಯ
1376050
wikitext
text/x-wiki
'''ನನ್ನ ಪರಿಚಯ:'''
ಎಲ್ಲಾ ಓದುಗರಿಗೂ ನನ್ನ ಹೃತ್ಪೂರ್ವಕ ನಮಸ್ಕಾರಗಳು!!!
'''ನನ್ನ ಕುಟುಂಬ:'''
ನನ್ನ ಹೆಸರು ತೇಜಸ್ ಸಿ.ಎನ್.. ನಾನು ೨೦೦೬ರ ಡಿಸೆಂಬರ್ ೧೭ರಂದು ಬೆಂಗಳೂರಿನ ಹೊಸಕೆರೆಹಳ್ಳಿಯ ಕೆ.ಎಸ್. ಆಸ್ಪತ್ರೆಯಲ್ಲಿ ಜನಿಸಿದ್ದೇನೆ. ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲೇ. ಪ್ರಸ್ತುತ ನಾನು ದಕ್ಷಿಣ ಬೆಂಗಳೂರಿನ ಬಿ.ಎಸ್.ಕೆ ಮೂರನೇ ಹಂತದಲ್ಲಿ ನನ್ನ ಕುಟುಂಬದವರ ಜೊತೆ ವಾಸಿಸುತ್ತಿದ್ದೇನೆ.
ನನ್ನ ತಂದೆಯ ಹೆಸರು ನಂದಕುಮಾರ್. ಅವರು ವ್ಯವಹಾರ ಮಾಡುತ್ತಾರೆ. ನನ್ನ ತಾಯಿಯ ಹೆಸರು ಸವಿತಾ. ಅವರು ಗೃಹಿಣಿಯಾಗಿದ್ದು, ಜೊತೆಗೆ ಹೊಲಿಗೆ ಕೆಲಸವನ್ನೂ ಮಾಡುತ್ತಾರೆ. ನಮ್ಮ ಮನೆಯಲ್ಲಿ ಶ್ರಮ, ಪ್ರಾಮಾಣಿಕತೆ ಮತ್ತು ಒಬ್ಬರಿಗೊಬ್ಬರು ಸಹಾಯ ಮಾಡುವುದು ಎಂಬ ಮೌಲ್ಯಗಳಿಗೆ ಹೆಚ್ಚು ಮಹತ್ವ ಇದೆ. ನನ್ನ ತಂದೆ-ತಾಯಿಯವರು ನನಗೆ ಯಾವಾಗಲೂ ಒಳ್ಳೆಯ ವ್ಯಕ್ತಿಯಾಗಿ ಬೆಳೆಯಬೇಕು ಎಂದು ಹೇಳುತ್ತಾ ಬಂದಿದ್ದಾರೆ. ಅವರಿಂದಲೇ ನಾನು ಸತ್ಯ, ಪ್ರಾಮಾಣಿಕತೆ ಮತ್ತು ಇತರರಿಗೆ ಸಹಾಯ ಮಾಡುವ ಗುಣಗಳನ್ನು ಕಲಿತಿದ್ದೇನೆ.
ನನಗೆ ಒಬ್ಬ ಅಣ್ಣ ಇದ್ದಾನೆ. ಅವನ ಹೆಸರು ನಿರಂಜನ್. ಅವನು ಪ್ರಸ್ತುತ ಬಿ.ಇ. ನಾಲ್ಕನೇ ವರ್ಷದ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಅವನು ನನಗಿಂತ ಹಿರಿಯನಾಗಿದ್ದು, ಯಾವಾಗಲೂ ನನಗೆ ಮಾರ್ಗದರ್ಶನ ನೀಡುತ್ತಾನೆ. ಅವನಿಂದ ನಾನು ಹಲವಾರು ವಿಷಯಗಳನ್ನು ಕಲಿತಿದ್ದೇನೆ. ನಮ್ಮ ಕುಟುಂಬದಲ್ಲಿ ಎಲ್ಲರೂ ಪರಸ್ಪರ ಸಹಕಾರದಿಂದ ಜೀವನ ನಡೆಸುತ್ತೇವೆ. ನಮ್ಮ ಮನೆಯ ವಾತಾವರಣ ತುಂಬಾ ಸರಳ ಮತ್ತು ಸಂತೋಷದಿಂದ ಕೂಡಿರುತ್ತದೆ.
'''ನನ್ನ ವಿದ್ಯಾಭ್ಯಾಸ:'''
ನಾನು ನನ್ನ ಶಾಲಾ ಶಿಕ್ಷಣವನ್ನು ಲಿಟಲ್ ಫ್ಲವರ್ ಪಬ್ಲಿಕ್ ಸ್ಕೂಲ್ನಲ್ಲಿ ಪೂರ್ಣಗೊಳಿಸಿದೆ. ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಅದೇ ಶಾಲೆಯಲ್ಲಿ ಓದಿದ್ದೇನೆ. ಹತ್ತನೇ ತರಗತಿಯಲ್ಲಿ ೯೨% ಅಂಕಗಳನ್ನು ಪಡೆದು ಉತ್ತೀರ್ಣನಾದೆ. ಶಾಲಾ ಜೀವನದಲ್ಲಿ ನನಗೆ ಸಂಸ್ಕೃತ ಮತ್ತು ಗಣಿತ ವಿಷಯಗಳು ತುಂಬಾ ಇಷ್ಟವಾಗಿದ್ದವು. ನನ್ನ ಸಂಸ್ಕೃತ ಶಿಕ್ಷಕರು ತುಂಬಾ ಚೆನ್ನಾಗಿ ಬೋಧಿಸುತ್ತಿದ್ದರು. ಅವರ ಬೋಧನಾ ಶೈಲಿಯಿಂದ ನನಗೆ ಆ ವಿಷಯದ ಮೇಲೆ ವಿಶೇಷ ಆಸಕ್ತಿ ಮೂಡಿತು.
ನನ್ನ ಬಾಲ್ಯದ ಸ್ನೇಹಿತರಾದ ರೋಹಿತ್, ಆಶಿತ್ ಭುವಂತ್ ಮತ್ತು ಲೋಕೆತ್ ಇಂದಿಗೂ ನನ್ನ ಉತ್ತಮ ಸ್ನೇಹಿತರಾಗಿದ್ದಾರೆ. ಶಾಲಾ ಜೀವನದಲ್ಲಿ ಓದಿನ ಜೊತೆಗೆ ಕ್ರೀಡೆಗಳಲ್ಲಿಯೂ ನಾನು ತುಂಬಾ ಆಸಕ್ತಿ ತೋರಿಸುತ್ತಿದ್ದೆ. ಅಥ್ಲೆಟಿಕ್ಸ್ನ ೧೫೦೦ ಮೀಟರ್ ಓಟದಲ್ಲಿ ತಾಲೂಕು ಮಟ್ಟದಲ್ಲಿ ಭಾಗವಹಿಸಿದ್ದೆ. ಶಾಲೆಗಳ ನಡುವಿನ ಕ್ರಿಕೆಟ್ ಸ್ಪರ್ಧೆಯಲ್ಲಿ ನಮ್ಮ ತಂಡ ಗೆದ್ದಿತ್ತು. ಅದಲ್ಲದೆ ಚದುರಂಗ, ಕ್ಯಾರಂ, ರಿಲೇ ಮತ್ತು ಕ್ರಿಕೆಟ್ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪದಕಗಳನ್ನು ಪಡೆದುಕೊಂಡಿದ್ದೇನೆ. ಓದು ಮತ್ತು ಕ್ರೀಡೆ ಎರಡನ್ನೂ ಸಮತೋಲನದಿಂದ ನಡೆಸುವುದು ನನ್ನ ಅಭ್ಯಾಸವಾಗಿತ್ತು.
ನಂತರ ನಾನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪಿ.ಯು.ಸಿ. ವ್ಯಾಸಂಗ ಮಾಡಿದೆ. ಅಲ್ಲಿಯೂ ೯೨% ಅಂಕಗಳನ್ನು ಗಳಿಸಿದೆ. ಪಿ.ಯು.ಸಿ.ಯಲ್ಲಿ ನನಗೆ ಸಂಸ್ಕೃತ ವಿಷಯವೇ ಹೆಚ್ಚು ಇಷ್ಟವಾಗಿತ್ತು. ನನ್ನ ಸಂಸ್ಕೃತ ಶಿಕ್ಷಕರ ಬೋಧನೆ ನನಗೆ ಬಹಳ ಪ್ರೇರಣೆ ನೀಡಿತು. ನನ್ನ ಸ್ನೇಹಿತರಾದ ತೇಜಸ್ವಿ, ರಾಮಾನುಜ, ಕರಣ್, ಕಿಶನ್, ರಿತಿಕ್, ನಿಖಿಲ್, ಆಯುಷ್, ಮಹೇಂದ್ರ ಮತ್ತು ಕಪಿಲ್ ಅವರ ಜೊತೆ ಕಳೆದ ದಿನಗಳು ಇಂದಿಗೂ ನೆನಪಾಗುತ್ತವೆ.
ಮಧ್ಯಾಹ್ನದ ವಿರಾಮದಲ್ಲಿ ನಾವು ಎಲ್ಲರೂ ಸೇರಿ ಕ್ರಿಕೆಟ್ ಆಡುತ್ತಿದ್ದೆವು. ನಮ್ಮ ಒಬ್ಬ ಸ್ನೇಹಿತನನ್ನು ಎಲ್ಲರೂ ಸೇರಿ “ರೂಪಾಯಿ ರಾಜ” ಎಂದು ತಮಾಷೆಯಿಂದ ಕರೆಯುತ್ತಿದ್ದೆವು. ಆ ಕ್ಷಣಗಳು ನಮ್ಮ ಕಾಲೇಜು ಜೀವನದ ಅತ್ಯಂತ ಸಂತೋಷದ ನೆನಪುಗಳಾಗಿವೆ.
ಪ್ರಸ್ತುತ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದ ಸೆಂಟ್ರಲ್ ಕ್ಯಾಂಪಸ್ನಲ್ಲಿ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದೇನೆ. ನನಗೆ ಅಕೌಂಟೆನ್ಸಿ ವಿಷಯದ ಮೇಲೆ ವಿಶೇಷ ಆಸಕ್ತಿ ಇದ್ದುದರಿಂದ ಈ ಕೋರ್ಸ್ ಅನ್ನು ಆಯ್ಕೆ ಮಾಡಿಕೊಂಡೆ. ಈಗ ನನಗೆ ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಕನ್ನಡ ವಿಷಯಗಳು ಹೆಚ್ಚು ಇಷ್ಟವಾಗಿವೆ. ಕ್ರೈಸ್ಟ್ ವಿಶ್ವವಿದ್ಯಾಲಯವು ಓದಿನ ಜೊತೆಗೆ ಕ್ರೀಡೆ ಹಾಗೂ ಇತರ ಚಟುವಟಿಕೆಗಳಲ್ಲಿಯೂ ಉತ್ತಮ ಅವಕಾಶಗಳನ್ನು ನೀಡುತ್ತಿರುವುದರಿಂದ ಇಲ್ಲಿ ಓದುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ.
'''ನನ್ನ ಹವ್ಯಾಸಗಳು:'''
ನನಗೆ ಕ್ರಿಕೆಟ್ ಆಡುವುದು ಮತ್ತು ಕ್ರಿಕೆಟ್ ನೋಡುವುದು ತುಂಬಾ ಇಷ್ಟ. ಬಿಡುವಿನ ಸಮಯದಲ್ಲಿ ನಾನು ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ಇಷ್ಟಪಡುತ್ತೇನೆ. ಅದರ ಜೊತೆಗೆ ಕ್ಯಾರಂ, ಬ್ಯಾಡ್ಮಿಂಟನ್ ಮತ್ತು ಲಗೋರಿ ಆಟಗಳನ್ನೂ ಆಡುತ್ತೇನೆ. ಮತ್ತೊಂದು ವಿಶೇಷ ಹವ್ಯಾಸವೆಂದರೆ ಸೈಕಲ್ನಲ್ಲಿ ದೂರದೂರಿಗೆ ಪ್ರಯಾಣ ಮಾಡುವುದು. ಹೊಸ ಹೊಸ ಸ್ಥಳಗಳನ್ನು ಸೈಕಲ್ನಲ್ಲಿ ಸುತ್ತಾಡುವುದು ನನಗೆ ತುಂಬಾ ಖುಷಿ ಕೊಡುತ್ತದೆ.
ನನಗೆ ಹಾಸ್ಯಭರಿತ ಚಲನಚಿತ್ರಗಳನ್ನು ನೋಡುವುದು ಇಷ್ಟ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಕಿಶೋರ್ ಕುಮಾರ್ ಅವರ ಹಾಡುಗಳನ್ನು ಕೇಳುವುದನ್ನು ತುಂಬಾ ಇಷ್ಟಪಡುತ್ತೇನೆ. ಆಹಾರದ ವಿಷಯದಲ್ಲಿ ನನಗೆ ಯಾವುದೇ ವಿಶೇಷ ಆಯ್ಕೆ ಇಲ್ಲ. ಎಲ್ಲ ರೀತಿಯ ಆಹಾರವನ್ನೂ ಸಂತೋಷದಿಂದ ತಿನ್ನುತ್ತೇನೆ. ನನ್ನ ನೆಚ್ಚಿನ ನಗರ ಬೆಂಗಳೂರು. ನನಗೆ ಗಣೇಶ ಚತುರ್ಥಿ ಹಬ್ಬ ತುಂಬಾ ಇಷ್ಟ. ಆ ಸಮಯದಲ್ಲಿ ಮನೆ ಮತ್ತು ಬೀದಿಗಳಲ್ಲಿ ನಡೆಯುವ ಸಂಭ್ರಮವನ್ನು ನೋಡಲು ನನಗೆ ತುಂಬಾ ಸಂತೋಷವಾಗುತ್ತದೆ.
ನಾನು ಕ್ರಿಕೆಟ್, ಕ್ಯಾರಂ, ಚದುರಂಗ, ಬ್ಯಾಡ್ಮಿಂಟನ್ ಹಾಗೂ ಓದಿನಲ್ಲಿ ತುಂಬಾ ಉತ್ತಮನಲ್ಲ. ಆದರೆ ಇವೆಲ್ಲವನ್ನೂ ಆಡಲು ಮತ್ತು ಕಲಿಯಲು ನನಗೆ ಆಸಕ್ತಿ ಇದೆ. ನನ್ನ ಸ್ನೇಹಿತರ ಜೊತೆ ಸೇರಿ ಹೊಸ ವಿಷಯಗಳನ್ನು ಕಲಿಯುವುದು ನನಗೆ ತುಂಬಾ ಇಷ್ಟ. ಯಾರಿಂದಲಾದರೂ ಒಳ್ಳೆಯದನ್ನು ಕಲಿಯಲು ನಾನು ಯಾವಾಗಲೂ ಸಿದ್ಧನಾಗಿರುತ್ತೇನೆ.
'''ನನ್ನ ಆಸಕ್ತಿಗಳು:'''
ನನಗೆ ವ್ಯವಹಾರದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ತುಂಬಾ ಇದೆ. ಯಾವುದೇ ಅಂಗಡಿ ಅಥವಾ ವ್ಯಾಪಾರ ಹೇಗೆ ನಡೆಯುತ್ತದೆ, ವಸ್ತುಗಳು ಎಲ್ಲಿಂದ ಬರುತ್ತವೆ, ಹೇಗೆ ತಯಾರಾಗುತ್ತವೆ, ಗ್ರಾಹಕರಿಗೆ ಹೇಗೆ ತಲುಪುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ನನಗೆ ತುಂಬಾ ಇಷ್ಟ. ಒಂದು ವಸ್ತುವಿನ ಉತ್ಪಾದನೆಯಿಂದ ಹಿಡಿದು ಮಾರಾಟವಾಗುವವರೆಗೆ ನಡೆಯುವ ಸಂಪೂರ್ಣ ಪ್ರಕ್ರಿಯೆ ನನಗೆ ಕುತೂಹಲ ಮೂಡಿಸುತ್ತದೆ. ಗ್ರಾಹಕರ ಅಭಿರುಚಿ, ಖರೀದಿ, ಮಾರಾಟ ಮತ್ತು ಸರಬರಾಜಿನ ಬಗ್ಗೆ ತಿಳಿದುಕೊಳ್ಳುವುದನ್ನು ನಾನು ಯಾವಾಗಲೂ ಆಸಕ್ತಿಯಿಂದ ಗಮನಿಸುತ್ತೇನೆ. ಇದೇ ಕಾರಣಕ್ಕೆ ವಾಣಿಜ್ಯ ವಿಷಯದ ಮೇಲೆ ನನಗೆ ಹೆಚ್ಚು ಆಸಕ್ತಿ ಬೆಳೆದಿದೆ.
'''ನನ್ನ ಸ್ವಭಾವ:'''
ನನಗೆ ಸುಮ್ಮನೆ ಸಮಯ ಕಳೆಯುವುದು ಅಥವಾ ಯಾವುದೇ ಕೆಲಸವಿಲ್ಲದೆ ಕುಳಿತುಕೊಳ್ಳುವುದು ಇಷ್ಟವಿಲ್ಲ. ಸಮಯವನ್ನು ವ್ಯರ್ಥ ಮಾಡದೆ ಯಾವುದಾದರೂ ಉಪಯುಕ್ತವಾದ ಕೆಲಸ ಮಾಡಬೇಕು ಎಂದು ನಾನು ಯಾವಾಗಲೂ ಯೋಚಿಸುತ್ತೇನೆ.ಈ ಗುಣವು ನನ್ನ ಓದು ಮತ್ತು ದಿನನಿತ್ಯದ ಜೀವನದಲ್ಲೂ ನನಗೆ ತುಂಬಾ ಸಹಾಯ ಮಾಡುತ್ತದೆ.
'''ನನ್ನ ಬಾಲ್ಯದ ನೆನಪುಗಳು:'''
ನನ್ನ ಬಾಲ್ಯದ ಒಂದು ವಿಶೇಷ ನೆನಪು ಎಂದರೆ ನಾನು ಮತ್ತು ನನ್ನ ಸ್ನೇಹಿತರು ಸೇರಿ ಪ್ರತಿದಿನ ಶಾಲೆಯಲ್ಲಿ ಸಿಗುತ್ತಿದ್ದ ಹಳೆಯ ಪತ್ರಿಕೆಗಳನ್ನು ಸಂಗ್ರಹಿಸುತ್ತಿದ್ದೆವು. ನಂತರ ಅವುಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಉಳಿಸಿಕೊಂಡೆವು. ಹೀಗೆ ಸಾಕಷ್ಟು ಹಣ ಸಂಗ್ರಹಿಸಿದ ನಂತರ ನಾವು ಎಲ್ಲರೂ ಸೇರಿ ಒಂದು ಕ್ರಿಕೆಟ್ ಬ್ಯಾಟ್ ಖರೀದಿಸಿದ್ದೆವು. ಆ ಬ್ಯಾಟ್ನಿಂದ ನಾವು ಪ್ರತಿದಿನ ಆಟ ಆಡುತ್ತಿದ್ದೆವು. ನಮ್ಮ ಸ್ವಂತ ಪರಿಶ್ರಮದಿಂದ ಖರೀದಿಸಿದ ಆ ಬ್ಯಾಟ್ ನಮಗೆ ತುಂಬಾ ವಿಶೇಷವಾಗಿತ್ತು. ಆ ಸಂತೋಷ ಇಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.
ನನ್ನ ಬಾಲ್ಯದ ಅತ್ಯಂತ ಸಂತೋಷದ ನೆನಪುಗಳಲ್ಲಿ ಒಂದು ಎಂದರೆ ನನ್ನ ಸಂಬಂಧಿಕರ ಜೊತೆ ಕಳೆದ ಸಮಯ. ರಜೆ ಬಂದಾಗಲೆಲ್ಲಾ ನಾವು ಎಲ್ಲರೂ ಒಂದೇ ಕಡೆ ಸೇರಿ ದಿನವಿಡೀ ಆಟವಾಡುತ್ತಿದ್ದೆವು. ಕ್ರಿಕೆಟ್, ಲಗೋರಿ, ಕಣ್ಣಾಮುಚ್ಚಾಲೆ ಹಾಗೂ ಇತರ ಹಲವಾರು ಆಟಗಳನ್ನು ಆಡುತ್ತಾ ಸಮಯ ಕಳೆಯುತ್ತಿದ್ದೆವು. ಕೆಲವೊಮ್ಮೆ ಸಣ್ಣ-ಪುಟ್ಟ ಜಗಳಗಳಾದರೂ, ಸ್ವಲ್ಪ ಸಮಯದ ನಂತರ ಮತ್ತೆ ಒಂದಾಗಿ ಆಟವಾಡುತ್ತಿದ್ದೆವು. ಎಲ್ಲರೂ ಸೇರಿ ಊಟ ಮಾಡುವುದು, ಮಾತನಾಡುವುದು ಮತ್ತು ನಗುತ್ತಾ ಕಾಲ ಕಳೆಯುವುದು ನನಗೆ ತುಂಬಾ ಸಂತೋಷ ನೀಡುತ್ತಿತ್ತು. ಇಂದಿಗೂ ಆ ದಿನಗಳನ್ನು ನೆನಪಿಸಿಕೊಂಡಾಗ ಮನಸ್ಸಿಗೆ ತುಂಬಾ ಖುಷಿಯಾಗುತ್ತದೆ. ನನ್ನ ಬಾಲ್ಯದ ಸುಂದರ ನೆನಪುಗಳಲ್ಲಿ ಅವುಗಳಿಗೆ ವಿಶೇಷ ಸ್ಥಾನವಿದೆ.
ನಾನು ಗ್ರಾಮದಲ್ಲಿ ಹೆಚ್ಚು ಕಾಲ ಕಳೆದಿಲ್ಲ. ಆದರೆ ಗ್ರಾಮ ಜೀವನದ ಬಗ್ಗೆ ನನಗೆ ತುಂಬಾ ಆಸಕ್ತಿ ಇದೆ. ಅಲ್ಲಿನ ಪ್ರಕೃತಿ, ಶಾಂತ ವಾತಾವರಣ ಮತ್ತು ಸರಳ ಜೀವನಶೈಲಿ ನನಗೆ ತುಂಬಾ ಇಷ್ಟ.
'''ನನ್ನ ವ್ಯಕ್ತಿತ್ವ ಮತ್ತು ಭವಿಷ್ಯದ ಗುರಿ:'''
ನನ್ನ ಒಳ್ಳೆಯ ಗುಣವೆಂದರೆ ಯಾವುದೇ ವಿಷಯವನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಯಾವುದೇ ಕೆಲಸವನ್ನು ಜವಾಬ್ದಾರಿಯಿಂದ ಮಾಡುವ ಅಭ್ಯಾಸ ನನ್ನದು. ಪ್ರಾಮಾಣಿಕತೆ, ಇತರರಿಗೆ ಸಹಾಯ ಮಾಡುವ ಮನೋಭಾವ ಮತ್ತು ಜವಾಬ್ದಾರಿಯಿಂದ ಬದುಕುವುದು ನನ್ನ ಜೀವನದ ಪ್ರಮುಖ ಮೌಲ್ಯಗಳು. ನನ್ನ ಇಂಗ್ಲಿಷ್ ಮಾತನಾಡುವ ಕೌಶಲ್ಯವನ್ನು ಇನ್ನಷ್ಟು ಉತ್ತಮಗೊಳಿಸಬೇಕೆಂಬುದು ನನ್ನ ದೌರ್ಬಲ್ಯವಾಗಿದೆ. ಅದಕ್ಕಾಗಿ ಪ್ರತಿದಿನ ಪ್ರಯತ್ನಿಸುತ್ತಿದ್ದೇನೆ.
ನನ್ನ ಜೀವನದ ಉದ್ದೇಶ ಒಳ್ಳೆಯ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ಉತ್ತಮ ಉದ್ಯೋಗವನ್ನು ಪಡೆಯುವುದು. ಜೊತೆಗೆ ಒಂದು ವೃತ್ತಿಪರ ಕೋರ್ಸ್ ಅನ್ನು ಪೂರ್ಣಗೊಳಿಸುವ ಆಸೆಯೂ ಇದೆ. ನನ್ನ ಜೀವನದಲ್ಲಿ ತೃಪ್ತಿ, ಪ್ರಾಮಾಣಿಕತೆ ಮತ್ತು ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ಬದುಕಬೇಕೆಂಬುದು ನನ್ನ ಕನಸು.
ನನ್ನ ನೆಚ್ಚಿನ ನಟರು ವಿಷ್ಣುವರ್ಧನ್ ಮತ್ತು ರಾಜ್ಕುಮಾರ್. ವಿಷ್ಣುವರ್ಧನ್ ಅವರ ಸಿನಿಮಾಗಳು ನನಗೆ ತುಂಬಾ ಇಷ್ಟ. ನನಗೆ ಇಷ್ಟವಾದ ಪುಸ್ತಕ ಅಮರ್ ಚಿತ್ರ ಕಥಾ. ಚಿತ್ರಗಳ ಮೂಲಕ ಕಥೆಗಳನ್ನು ಹೇಳುವ ಆ ಪುಸ್ತಕಗಳನ್ನು ಓದುವುದು ನನಗೆ ತುಂಬಾ ಇಷ್ಟ. ನನ್ನ ನೆಚ್ಚಿನ ಬಣ್ಣ ಬಿಳಿ. ನನ್ನ ಜೀವನದಲ್ಲಿ ನಾನು ಯಾವಾಗಲೂ ನಂಬುವ ಮಾತು “ಮನಸ್ಸಿದ್ದರೆ ಮಾರ್ಗ.” ಈ ಮಾತು ನನಗೆ ಯಾವಾಗಲೂ ಹೊಸ ಉತ್ಸಾಹವನ್ನು ನೀಡುತ್ತದೆ. ನನ್ನ ಬಳಿ ಇರುವುದರಲ್ಲಿ ಸಂತೋಷಪಟ್ಟು ಬದುಕುವುದು ನನ್ನ ಜೀವನದ ಮತ್ತೊಂದು ಮುಖ್ಯ ತತ್ವವಾಗಿದೆ.
ನನ್ನ ಪರಿಚಯವನ್ನು ಓದಲು ನಿಮ್ಮ ಸಮಯವನ್ನು ತೆಗೆದು ಕೊಂಡಿದ್ದಕ್ಕೆ ಧನ್ಯವಾದಗಳು.
s1d52wr075xcj0z9ou9p0c5ynhmd1xk
1376052
1376050
2026-06-30T15:26:43Z
2510369tejascn
100096
1376052
wikitext
text/x-wiki
ಎಲ್ಲಾ ಓದುಗರಿಗೂ ನನ್ನ ಹೃತ್ಪೂರ್ವಕ ನಮಸ್ಕಾರಗಳು!
'''ನನ್ನ ಕುಟುಂಬ ಮತ್ತು ನನ್ನ ಪರಿಚಯ:'''
ನನ್ನ ಹೆಸರು ತೇಜಸ್ ಸಿ.ಎನ್. ನಾನು ೨೦೦೬ರ ಡಿಸೆಂಬರ್ ೧೭ರಂದು ಬೆಂಗಳೂರಿನ ಹೊಸಕೆರೆಹಳ್ಳಿಯ ಕೆ.ಎಸ್. ಆಸ್ಪತ್ರೆಯಲ್ಲಿ ಜನಿಸಿದ್ದೇನೆ. ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲೇ. ಪ್ರಸ್ತುತ ನಾನು ದಕ್ಷಿಣ ಬೆಂಗಳೂರಿನ ಬಿ.ಎಸ್.ಕೆ ಮೂರನೇ ಹಂತದಲ್ಲಿ ನನ್ನ ಕುಟುಂಬದವರ ಜೊತೆ ವಾಸಿಸುತ್ತಿದ್ದೇನೆ.
ನನ್ನ ತಂದೆಯ ಹೆಸರು ನಂದಕುಮಾರ್. ಅವರು ವ್ಯವಹಾರ ಮಾಡುತ್ತಾರೆ. ನನ್ನ ತಾಯಿಯ ಹೆಸರು ಸವಿತಾ. ಅವರು ಗೃಹಿಣಿಯಾಗಿದ್ದು, ಜೊತೆಗೆ ಹೊಲಿಗೆ ಕೆಲಸವನ್ನೂ ಮಾಡುತ್ತಾರೆ. ನಮ್ಮ ಮನೆಯಲ್ಲಿ ಶ್ರಮ, ಪ್ರಾಮಾಣಿಕತೆ ಮತ್ತು ಒಬ್ಬರಿಗೊಬ್ಬರು ಸಹಾಯ ಮಾಡುವುದು ಎಂಬ ಮೌಲ್ಯಗಳಿಗೆ ಹೆಚ್ಚು ಮಹತ್ವ ಇದೆ. ನನ್ನ ತಂದೆ-ತಾಯಿಯವರು ನನಗೆ ಯಾವಾಗಲೂ ಒಳ್ಳೆಯ ವ್ಯಕ್ತಿಯಾಗಿ ಬೆಳೆಯಬೇಕು ಎಂದು ಹೇಳುತ್ತಾ ಬಂದಿದ್ದಾರೆ. ಅವರಿಂದಲೇ ನಾನು ಸತ್ಯ, ಪ್ರಾಮಾಣಿಕತೆ ಮತ್ತು ಇತರರಿಗೆ ಸಹಾಯ ಮಾಡುವ ಗುಣಗಳನ್ನು ಕಲಿತಿದ್ದೇನೆ.
ನನಗೆ ಒಬ್ಬ ಅಣ್ಣ ಇದ್ದಾನೆ. ಅವನ ಹೆಸರು ನಿರಂಜನ್. ಅವನು ಪ್ರಸ್ತುತ ಬಿ.ಇ. ನಾಲ್ಕನೇ ವರ್ಷದ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಅವನು ನನಗಿಂತ ಹಿರಿಯನಾಗಿದ್ದು, ಯಾವಾಗಲೂ ನನಗೆ ಮಾರ್ಗದರ್ಶನ ನೀಡುತ್ತಾನೆ. ಅವನಿಂದ ನಾನು ಹಲವಾರು ವಿಷಯಗಳನ್ನು ಕಲಿತಿದ್ದೇನೆ. ನಮ್ಮ ಕುಟುಂಬದಲ್ಲಿ ಎಲ್ಲರೂ ಪರಸ್ಪರ ಸಹಕಾರದಿಂದ ಜೀವನ ನಡೆಸುತ್ತೇವೆ. ನಮ್ಮ ಮನೆಯ ವಾತಾವರಣ ತುಂಬಾ ಸರಳ ಮತ್ತು ಸಂತೋಷದಿಂದ ಕೂಡಿರುತ್ತದೆ.
'''ನನ್ನ ವಿದ್ಯಾಭ್ಯಾಸ:'''
ನಾನು ನನ್ನ ಶಾಲಾ ಶಿಕ್ಷಣವನ್ನು ಲಿಟಲ್ ಫ್ಲವರ್ ಪಬ್ಲಿಕ್ ಸ್ಕೂಲ್ನಲ್ಲಿ ಪೂರ್ಣಗೊಳಿಸಿದೆ. ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಅದೇ ಶಾಲೆಯಲ್ಲಿ ಓದಿದ್ದೇನೆ. ಹತ್ತನೇ ತರಗತಿಯಲ್ಲಿ ೯೨% ಅಂಕಗಳನ್ನು ಪಡೆದು ಉತ್ತೀರ್ಣನಾದೆ. ಶಾಲಾ ಜೀವನದಲ್ಲಿ ನನಗೆ ಸಂಸ್ಕೃತ ಮತ್ತು ಗಣಿತ ವಿಷಯಗಳು ತುಂಬಾ ಇಷ್ಟವಾಗಿದ್ದವು. ನನ್ನ ಸಂಸ್ಕೃತ ಶಿಕ್ಷಕರು ತುಂಬಾ ಚೆನ್ನಾಗಿ ಬೋಧಿಸುತ್ತಿದ್ದರು. ಅವರ ಬೋಧನಾ ಶೈಲಿಯಿಂದ ನನಗೆ ಆ ವಿಷಯದ ಮೇಲೆ ವಿಶೇಷ ಆಸಕ್ತಿ ಮೂಡಿತು.
ನನ್ನ ಬಾಲ್ಯದ ಸ್ನೇಹಿತರಾದ ರೋಹಿತ್, ಆಶಿತ್ ಭುವಂತ್ ಮತ್ತು ಲೋಕೆತ್ ಇಂದಿಗೂ ನನ್ನ ಉತ್ತಮ ಸ್ನೇಹಿತರಾಗಿದ್ದಾರೆ. ಶಾಲಾ ಜೀವನದಲ್ಲಿ ಓದಿನ ಜೊತೆಗೆ ಕ್ರೀಡೆಗಳಲ್ಲಿಯೂ ನಾನು ತುಂಬಾ ಆಸಕ್ತಿ ತೋರಿಸುತ್ತಿದ್ದೆ. ಅಥ್ಲೆಟಿಕ್ಸ್ನ ೧೫೦೦ ಮೀಟರ್ ಓಟದಲ್ಲಿ ತಾಲೂಕು ಮಟ್ಟದಲ್ಲಿ ಭಾಗವಹಿಸಿದ್ದೆ. ಶಾಲೆಗಳ ನಡುವಿನ ಕ್ರಿಕೆಟ್ ಸ್ಪರ್ಧೆಯಲ್ಲಿ ನಮ್ಮ ತಂಡ ಗೆದ್ದಿತ್ತು. ಅದಲ್ಲದೆ ಚದುರಂಗ, ಕ್ಯಾರಂ, ರಿಲೇ ಮತ್ತು ಕ್ರಿಕೆಟ್ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪದಕಗಳನ್ನು ಪಡೆದುಕೊಂಡಿದ್ದೇನೆ. ಓದು ಮತ್ತು ಕ್ರೀಡೆ ಎರಡನ್ನೂ ಸಮತೋಲನದಿಂದ ನಡೆಸುವುದು ನನ್ನ ಅಭ್ಯಾಸವಾಗಿತ್ತು.
ನಂತರ ನಾನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪಿ.ಯು.ಸಿ. ವ್ಯಾಸಂಗ ಮಾಡಿದೆ. ಅಲ್ಲಿಯೂ ೯೨% ಅಂಕಗಳನ್ನು ಗಳಿಸಿದೆ. ಪಿ.ಯು.ಸಿ.ಯಲ್ಲಿ ನನಗೆ ಸಂಸ್ಕೃತ ವಿಷಯವೇ ಹೆಚ್ಚು ಇಷ್ಟವಾಗಿತ್ತು. ನನ್ನ ಸಂಸ್ಕೃತ ಶಿಕ್ಷಕರ ಬೋಧನೆ ನನಗೆ ಬಹಳ ಪ್ರೇರಣೆ ನೀಡಿತು. ನನ್ನ ಸ್ನೇಹಿತರಾದ ತೇಜಸ್ವಿ, ರಾಮಾನುಜ, ಕರಣ್, ಕಿಶನ್, ರಿತಿಕ್, ನಿಖಿಲ್, ಆಯುಷ್, ಮಹೇಂದ್ರ ಮತ್ತು ಕಪಿಲ್ ಅವರ ಜೊತೆ ಕಳೆದ ದಿನಗಳು ಇಂದಿಗೂ ನೆನಪಾಗುತ್ತವೆ.
ಮಧ್ಯಾಹ್ನದ ವಿರಾಮದಲ್ಲಿ ನಾವು ಎಲ್ಲರೂ ಸೇರಿ ಕ್ರಿಕೆಟ್ ಆಡುತ್ತಿದ್ದೆವು. ನಮ್ಮ ಒಬ್ಬ ಸ್ನೇಹಿತನನ್ನು ಎಲ್ಲರೂ ಸೇರಿ “ರೂಪಾಯಿ ರಾಜ” ಎಂದು ತಮಾಷೆಯಿಂದ ಕರೆಯುತ್ತಿದ್ದೆವು. ಆ ಕ್ಷಣಗಳು ನಮ್ಮ ಕಾಲೇಜು ಜೀವನದ ಅತ್ಯಂತ ಸಂತೋಷದ ನೆನಪುಗಳಾಗಿವೆ.
ಪ್ರಸ್ತುತ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದ ಸೆಂಟ್ರಲ್ ಕ್ಯಾಂಪಸ್ನಲ್ಲಿ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದೇನೆ. ನನಗೆ ಅಕೌಂಟೆನ್ಸಿ ವಿಷಯದ ಮೇಲೆ ವಿಶೇಷ ಆಸಕ್ತಿ ಇದ್ದುದರಿಂದ ಈ ಕೋರ್ಸ್ ಅನ್ನು ಆಯ್ಕೆ ಮಾಡಿಕೊಂಡೆ. ಈಗ ನನಗೆ ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಕನ್ನಡ ವಿಷಯಗಳು ಹೆಚ್ಚು ಇಷ್ಟವಾಗಿವೆ. ಕ್ರೈಸ್ಟ್ ವಿಶ್ವವಿದ್ಯಾಲಯವು ಓದಿನ ಜೊತೆಗೆ ಕ್ರೀಡೆ ಹಾಗೂ ಇತರ ಚಟುವಟಿಕೆಗಳಲ್ಲಿಯೂ ಉತ್ತಮ ಅವಕಾಶಗಳನ್ನು ನೀಡುತ್ತಿರುವುದರಿಂದ ಇಲ್ಲಿ ಓದುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ.
'''ನನ್ನ ಹವ್ಯಾಸಗಳು:'''
ನನಗೆ ಕ್ರಿಕೆಟ್ ಆಡುವುದು ಮತ್ತು ಕ್ರಿಕೆಟ್ ನೋಡುವುದು ತುಂಬಾ ಇಷ್ಟ. ಬಿಡುವಿನ ಸಮಯದಲ್ಲಿ ನಾನು ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ಇಷ್ಟಪಡುತ್ತೇನೆ. ಅದರ ಜೊತೆಗೆ ಕ್ಯಾರಂ, ಬ್ಯಾಡ್ಮಿಂಟನ್ ಮತ್ತು ಲಗೋರಿ ಆಟಗಳನ್ನೂ ಆಡುತ್ತೇನೆ. ಮತ್ತೊಂದು ವಿಶೇಷ ಹವ್ಯಾಸವೆಂದರೆ ಸೈಕಲ್ನಲ್ಲಿ ದೂರದೂರಿಗೆ ಪ್ರಯಾಣ ಮಾಡುವುದು. ಹೊಸ ಹೊಸ ಸ್ಥಳಗಳನ್ನು ಸೈಕಲ್ನಲ್ಲಿ ಸುತ್ತಾಡುವುದು ನನಗೆ ತುಂಬಾ ಖುಷಿ ಕೊಡುತ್ತದೆ.
ನನಗೆ ಹಾಸ್ಯಭರಿತ ಚಲನಚಿತ್ರಗಳನ್ನು ನೋಡುವುದು ಇಷ್ಟ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಕಿಶೋರ್ ಕುಮಾರ್ ಅವರ ಹಾಡುಗಳನ್ನು ಕೇಳುವುದನ್ನು ತುಂಬಾ ಇಷ್ಟಪಡುತ್ತೇನೆ. ಆಹಾರದ ವಿಷಯದಲ್ಲಿ ನನಗೆ ಯಾವುದೇ ವಿಶೇಷ ಆಯ್ಕೆ ಇಲ್ಲ. ಎಲ್ಲ ರೀತಿಯ ಆಹಾರವನ್ನೂ ಸಂತೋಷದಿಂದ ತಿನ್ನುತ್ತೇನೆ. ನನ್ನ ನೆಚ್ಚಿನ ನಗರ ಬೆಂಗಳೂರು. ನನಗೆ ಗಣೇಶ ಚತುರ್ಥಿ ಹಬ್ಬ ತುಂಬಾ ಇಷ್ಟ. ಆ ಸಮಯದಲ್ಲಿ ಮನೆ ಮತ್ತು ಬೀದಿಗಳಲ್ಲಿ ನಡೆಯುವ ಸಂಭ್ರಮವನ್ನು ನೋಡಲು ನನಗೆ ತುಂಬಾ ಸಂತೋಷವಾಗುತ್ತದೆ.
ನಾನು ಕ್ರಿಕೆಟ್, ಕ್ಯಾರಂ, ಚದುರಂಗ, ಬ್ಯಾಡ್ಮಿಂಟನ್ ಹಾಗೂ ಓದಿನಲ್ಲಿ ತುಂಬಾ ಉತ್ತಮನಲ್ಲ. ಆದರೆ ಇವೆಲ್ಲವನ್ನೂ ಆಡಲು ಮತ್ತು ಕಲಿಯಲು ನನಗೆ ಆಸಕ್ತಿ ಇದೆ. ನನ್ನ ಸ್ನೇಹಿತರ ಜೊತೆ ಸೇರಿ ಹೊಸ ವಿಷಯಗಳನ್ನು ಕಲಿಯುವುದು ನನಗೆ ತುಂಬಾ ಇಷ್ಟ. ಯಾರಿಂದಲಾದರೂ ಒಳ್ಳೆಯದನ್ನು ಕಲಿಯಲು ನಾನು ಯಾವಾಗಲೂ ಸಿದ್ಧನಾಗಿರುತ್ತೇನೆ.
'''ನನ್ನ ಆಸಕ್ತಿಗಳು:'''
ನನಗೆ ವ್ಯವಹಾರದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ತುಂಬಾ ಇದೆ. ಯಾವುದೇ ಅಂಗಡಿ ಅಥವಾ ವ್ಯಾಪಾರ ಹೇಗೆ ನಡೆಯುತ್ತದೆ, ವಸ್ತುಗಳು ಎಲ್ಲಿಂದ ಬರುತ್ತವೆ, ಹೇಗೆ ತಯಾರಾಗುತ್ತವೆ, ಗ್ರಾಹಕರಿಗೆ ಹೇಗೆ ತಲುಪುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ನನಗೆ ತುಂಬಾ ಇಷ್ಟ. ಒಂದು ವಸ್ತುವಿನ ಉತ್ಪಾದನೆಯಿಂದ ಹಿಡಿದು ಮಾರಾಟವಾಗುವವರೆಗೆ ನಡೆಯುವ ಸಂಪೂರ್ಣ ಪ್ರಕ್ರಿಯೆ ನನಗೆ ಕುತೂಹಲ ಮೂಡಿಸುತ್ತದೆ. ಗ್ರಾಹಕರ ಅಭಿರುಚಿ, ಖರೀದಿ, ಮಾರಾಟ ಮತ್ತು ಸರಬರಾಜಿನ ಬಗ್ಗೆ ತಿಳಿದುಕೊಳ್ಳುವುದನ್ನು ನಾನು ಯಾವಾಗಲೂ ಆಸಕ್ತಿಯಿಂದ ಗಮನಿಸುತ್ತೇನೆ. ಇದೇ ಕಾರಣಕ್ಕೆ ವಾಣಿಜ್ಯ ವಿಷಯದ ಮೇಲೆ ನನಗೆ ಹೆಚ್ಚು ಆಸಕ್ತಿ ಬೆಳೆದಿದೆ.
'''ನನ್ನ ಸ್ವಭಾವ:'''
ನನಗೆ ಸುಮ್ಮನೆ ಸಮಯ ಕಳೆಯುವುದು ಅಥವಾ ಯಾವುದೇ ಕೆಲಸವಿಲ್ಲದೆ ಕುಳಿತುಕೊಳ್ಳುವುದು ಇಷ್ಟವಿಲ್ಲ. ಸಮಯವನ್ನು ವ್ಯರ್ಥ ಮಾಡದೆ ಯಾವುದಾದರೂ ಉಪಯುಕ್ತವಾದ ಕೆಲಸ ಮಾಡಬೇಕು ಎಂದು ನಾನು ಯಾವಾಗಲೂ ಯೋಚಿಸುತ್ತೇನೆ.ಈ ಗುಣವು ನನ್ನ ಓದು ಮತ್ತು ದಿನನಿತ್ಯದ ಜೀವನದಲ್ಲೂ ನನಗೆ ತುಂಬಾ ಸಹಾಯ ಮಾಡುತ್ತದೆ.
'''ನನ್ನ ಬಾಲ್ಯದ ನೆನಪುಗಳು:'''
ನನ್ನ ಬಾಲ್ಯದ ಒಂದು ವಿಶೇಷ ನೆನಪು ಎಂದರೆ ನಾನು ಮತ್ತು ನನ್ನ ಸ್ನೇಹಿತರು ಸೇರಿ ಪ್ರತಿದಿನ ಶಾಲೆಯಲ್ಲಿ ಸಿಗುತ್ತಿದ್ದ ಹಳೆಯ ಪತ್ರಿಕೆಗಳನ್ನು ಸಂಗ್ರಹಿಸುತ್ತಿದ್ದೆವು. ನಂತರ ಅವುಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಉಳಿಸಿಕೊಂಡೆವು. ಹೀಗೆ ಸಾಕಷ್ಟು ಹಣ ಸಂಗ್ರಹಿಸಿದ ನಂತರ ನಾವು ಎಲ್ಲರೂ ಸೇರಿ ಒಂದು ಕ್ರಿಕೆಟ್ ಬ್ಯಾಟ್ ಖರೀದಿಸಿದ್ದೆವು. ಆ ಬ್ಯಾಟ್ನಿಂದ ನಾವು ಪ್ರತಿದಿನ ಆಟ ಆಡುತ್ತಿದ್ದೆವು. ನಮ್ಮ ಸ್ವಂತ ಪರಿಶ್ರಮದಿಂದ ಖರೀದಿಸಿದ ಆ ಬ್ಯಾಟ್ ನಮಗೆ ತುಂಬಾ ವಿಶೇಷವಾಗಿತ್ತು. ಆ ಸಂತೋಷ ಇಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.
ನನ್ನ ಬಾಲ್ಯದ ಅತ್ಯಂತ ಸಂತೋಷದ ನೆನಪುಗಳಲ್ಲಿ ಒಂದು ಎಂದರೆ ನನ್ನ ಸಂಬಂಧಿಕರ ಜೊತೆ ಕಳೆದ ಸಮಯ. ರಜೆ ಬಂದಾಗಲೆಲ್ಲಾ ನಾವು ಎಲ್ಲರೂ ಒಂದೇ ಕಡೆ ಸೇರಿ ದಿನವಿಡೀ ಆಟವಾಡುತ್ತಿದ್ದೆವು. ಕ್ರಿಕೆಟ್, ಲಗೋರಿ, ಕಣ್ಣಾಮುಚ್ಚಾಲೆ ಹಾಗೂ ಇತರ ಹಲವಾರು ಆಟಗಳನ್ನು ಆಡುತ್ತಾ ಸಮಯ ಕಳೆಯುತ್ತಿದ್ದೆವು. ಕೆಲವೊಮ್ಮೆ ಸಣ್ಣ-ಪುಟ್ಟ ಜಗಳಗಳಾದರೂ, ಸ್ವಲ್ಪ ಸಮಯದ ನಂತರ ಮತ್ತೆ ಒಂದಾಗಿ ಆಟವಾಡುತ್ತಿದ್ದೆವು. ಎಲ್ಲರೂ ಸೇರಿ ಊಟ ಮಾಡುವುದು, ಮಾತನಾಡುವುದು ಮತ್ತು ನಗುತ್ತಾ ಕಾಲ ಕಳೆಯುವುದು ನನಗೆ ತುಂಬಾ ಸಂತೋಷ ನೀಡುತ್ತಿತ್ತು. ಇಂದಿಗೂ ಆ ದಿನಗಳನ್ನು ನೆನಪಿಸಿಕೊಂಡಾಗ ಮನಸ್ಸಿಗೆ ತುಂಬಾ ಖುಷಿಯಾಗುತ್ತದೆ. ನನ್ನ ಬಾಲ್ಯದ ಸುಂದರ ನೆನಪುಗಳಲ್ಲಿ ಅವುಗಳಿಗೆ ವಿಶೇಷ ಸ್ಥಾನವಿದೆ.
ನಾನು ಗ್ರಾಮದಲ್ಲಿ ಹೆಚ್ಚು ಕಾಲ ಕಳೆದಿಲ್ಲ. ಆದರೆ ಗ್ರಾಮ ಜೀವನದ ಬಗ್ಗೆ ನನಗೆ ತುಂಬಾ ಆಸಕ್ತಿ ಇದೆ. ಅಲ್ಲಿನ ಪ್ರಕೃತಿ, ಶಾಂತ ವಾತಾವರಣ ಮತ್ತು ಸರಳ ಜೀವನಶೈಲಿ ನನಗೆ ತುಂಬಾ ಇಷ್ಟ.
'''ನನ್ನ ವ್ಯಕ್ತಿತ್ವ ಮತ್ತು ಭವಿಷ್ಯದ ಗುರಿ:'''
ನನ್ನ ಒಳ್ಳೆಯ ಗುಣವೆಂದರೆ ಯಾವುದೇ ವಿಷಯವನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಯಾವುದೇ ಕೆಲಸವನ್ನು ಜವಾಬ್ದಾರಿಯಿಂದ ಮಾಡುವ ಅಭ್ಯಾಸ ನನ್ನದು. ಪ್ರಾಮಾಣಿಕತೆ, ಇತರರಿಗೆ ಸಹಾಯ ಮಾಡುವ ಮನೋಭಾವ ಮತ್ತು ಜವಾಬ್ದಾರಿಯಿಂದ ಬದುಕುವುದು ನನ್ನ ಜೀವನದ ಪ್ರಮುಖ ಮೌಲ್ಯಗಳು. ನನ್ನ ಇಂಗ್ಲಿಷ್ ಮಾತನಾಡುವ ಕೌಶಲ್ಯವನ್ನು ಇನ್ನಷ್ಟು ಉತ್ತಮಗೊಳಿಸಬೇಕೆಂಬುದು ನನ್ನ ದೌರ್ಬಲ್ಯವಾಗಿದೆ. ಅದಕ್ಕಾಗಿ ಪ್ರತಿದಿನ ಪ್ರಯತ್ನಿಸುತ್ತಿದ್ದೇನೆ.
ನನ್ನ ಜೀವನದ ಉದ್ದೇಶ ಒಳ್ಳೆಯ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ಉತ್ತಮ ಉದ್ಯೋಗವನ್ನು ಪಡೆಯುವುದು. ಜೊತೆಗೆ ಒಂದು ವೃತ್ತಿಪರ ಕೋರ್ಸ್ ಅನ್ನು ಪೂರ್ಣಗೊಳಿಸುವ ಆಸೆಯೂ ಇದೆ. ನನ್ನ ಜೀವನದಲ್ಲಿ ತೃಪ್ತಿ, ಪ್ರಾಮಾಣಿಕತೆ ಮತ್ತು ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ಬದುಕಬೇಕೆಂಬುದು ನನ್ನ ಕನಸು.
ನನ್ನ ನೆಚ್ಚಿನ ನಟರು ವಿಷ್ಣುವರ್ಧನ್ ಮತ್ತು ರಾಜ್ಕುಮಾರ್. ವಿಷ್ಣುವರ್ಧನ್ ಅವರ ಸಿನಿಮಾಗಳು ನನಗೆ ತುಂಬಾ ಇಷ್ಟ. ನನಗೆ ಇಷ್ಟವಾದ ಪುಸ್ತಕ ಅಮರ್ ಚಿತ್ರ ಕಥಾ. ಚಿತ್ರಗಳ ಮೂಲಕ ಕಥೆಗಳನ್ನು ಹೇಳುವ ಆ ಪುಸ್ತಕಗಳನ್ನು ಓದುವುದು ನನಗೆ ತುಂಬಾ ಇಷ್ಟ. ನನ್ನ ನೆಚ್ಚಿನ ಬಣ್ಣ ಬಿಳಿ. ನನ್ನ ಜೀವನದಲ್ಲಿ ನಾನು ಯಾವಾಗಲೂ ನಂಬುವ ಮಾತು “ಮನಸ್ಸಿದ್ದರೆ ಮಾರ್ಗ.” ಈ ಮಾತು ನನಗೆ ಯಾವಾಗಲೂ ಹೊಸ ಉತ್ಸಾಹವನ್ನು ನೀಡುತ್ತದೆ. ನನ್ನ ಬಳಿ ಇರುವುದರಲ್ಲಿ ಸಂತೋಷಪಟ್ಟು ಬದುಕುವುದು ನನ್ನ ಜೀವನದ ಮತ್ತೊಂದು ಮುಖ್ಯ ತತ್ವವಾಗಿದೆ.
'''ನನ್ನ ಪರಿಚಯವನ್ನು ಓದಲು ನಿಮ್ಮ ಸಮಯವನ್ನು ತೆಗೆದು ಕೊಂಡಿದ್ದಕ್ಕೆ ಧನ್ಯವಾದಗಳು.'''
n46uc0n00iexg0radwz0f45y02374fo
ಸದಸ್ಯ:2511050neha/ನನ್ನ ಪ್ರಯೋಗಪುಟ
2
179508
1376051
2026-06-30T15:25:04Z
2511050neha
100049
ಹೊಸ ಪುಟ: ನನ್ನ ಹೆಸರು ನೇಹಾ ಎಸ್. ಗೌಡ. ನಾನು ಬೆಂಗಳೂರಿನವಳು. ಪ್ರಸ್ತುತ ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ದ್ವಿತೀಯ ವರ್ಷದ ಬಿ.ಕಾಂ. (ಅಕೌಂಟೆನ್ಸಿ ಮತ್ತು ತೆರಿಗೆ) ವ್ಯಾಸಂಗ ಮಾಡುತ್ತಿದ್ದೇನೆ. ಶಿಕ್ಷಣವು ವ್ಯಕ್ತಿಯ ಜೀ...
1376051
wikitext
text/x-wiki
ನನ್ನ ಹೆಸರು ನೇಹಾ ಎಸ್. ಗೌಡ. ನಾನು ಬೆಂಗಳೂರಿನವಳು. ಪ್ರಸ್ತುತ ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ದ್ವಿತೀಯ ವರ್ಷದ ಬಿ.ಕಾಂ. (ಅಕೌಂಟೆನ್ಸಿ ಮತ್ತು ತೆರಿಗೆ) ವ್ಯಾಸಂಗ ಮಾಡುತ್ತಿದ್ದೇನೆ. ಶಿಕ್ಷಣವು ವ್ಯಕ್ತಿಯ ಜೀವನವನ್ನು ರೂಪಿಸುವ ಪ್ರಮುಖ ಸಾಧನ ಎಂದು ನಾನು ನಂಬುತ್ತೇನೆ. ಆದ್ದರಿಂದ ಪ್ರತಿದಿನ ಹೊಸ ವಿಷಯಗಳನ್ನು ಕಲಿಯಲು ಮತ್ತು ನನ್ನ ವ್ಯಕ್ತಿತ್ವವನ್ನು ಉತ್ತಮಗೊಳಿಸಲು ನಾನು ಸದಾ ಪ್ರಯತ್ನಿಸುತ್ತೇನೆ.ನಮ್ಮ ಕುಟುಂಬವು ನನ್ನ ಜೀವನದ ದೊಡ್ಡ ಶಕ್ತಿಯಾಗಿದೆ. ನನ್ನ ತಂದೆಯ ಹೆಸರು ಸಿದ್ಧರಾಜು. ಅವರು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ನನ್ನ ತಾಯಿಯ ಹೆಸರು ಆಶಾ ಸಿದ್ಧರಾಜು. ಅವರೂ ಸಹ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ನನ್ನ ತಂದೆ-ತಾಯಿ ಇಬ್ಬರೂ ತಮ್ಮ ಪರಿಶ್ರಮ, ಪ್ರಾಮಾಣಿಕತೆ ಮತ್ತು ಜವಾಬ್ದಾರಿಯುತ ಜೀವನದ ಮೂಲಕ ನನಗೆ ಉತ್ತಮ ಆದರ್ಶವಾಗಿದ್ದಾರೆ. ಅವರು ನನಗೆ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ, ಸಮಯದ ಮಹತ್ವ, ಹಿರಿಯರಿಗೆ ಗೌರವ ಮತ್ತು ಮಾನವೀಯ ಮೌಲ್ಯಗಳನ್ನು ಕಲಿಸಿದ್ದಾರೆ.ನನಗೆ ಒಬ್ಬ ಅಕ್ಕ ಇದ್ದಾಳೆ. ಅವರು ಕಳೆದ ವರ್ಷ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿ, ಈಗ ಉದ್ಯೋಗದಲ್ಲಿದ್ದಾರೆ. ಅವರು ನನ್ನ ಜೀವನದಲ್ಲಿ ನನಗೆ ಸದಾ ಮಾರ್ಗದರ್ಶನ ನೀಡುವ ವ್ಯಕ್ತಿಯಾಗಿದ್ದಾರೆ. ಅವರಿಂದ ನಾನು ಆತ್ಮವಿಶ್ವಾಸದಿಂದ ಮುಂದುವರಿಯಲು ಮತ್ತು ಜೀವನದಲ್ಲಿ ದೊಡ್ಡ ಗುರಿಗಳನ್ನು ಹೊಂದಲು ಪ್ರೇರಣೆ ಪಡೆಯುತ್ತೇನೆ.ನಾನು ಬಾಲ್ಯದಿಂದಲೇ ಕುತೂಹಲದ ಸ್ವಭಾವವನ್ನು ಹೊಂದಿದ್ದೇನೆ. ಹೊಸ ವಿಷಯಗಳನ್ನು ತಿಳಿದುಕೊಳ್ಳುವುದು, ಹೊಸ ಅನುಭವಗಳನ್ನು ಪಡೆಯುವುದು ಮತ್ತು ಪ್ರತಿದಿನ ಏನಾದರೂ ಹೊಸದನ್ನು ಕಲಿಯುವುದು ನನಗೆ ತುಂಬಾ ಇಷ್ಟ. ಕಾಲೇಜು ಜೀವನವು ನನಗೆ ಕೇವಲ ಪಠ್ಯಪುಸ್ತಕದ ಜ್ಞಾನವನ್ನಷ್ಟೇ ಅಲ್ಲದೆ, ನಾಯಕತ್ವ, ತಂಡದೊಂದಿಗೆ ಕೆಲಸ ಮಾಡುವ ಕೌಶಲ್ಯ ಮತ್ತು ಆತ್ಮವಿಶ್ವಾಸವನ್ನೂ ಕಲಿಸಿದೆ.ನನಗೆ ವಿಷಯ ರಚನೆ (Content Creation''')''' ಮಾಡುವುದರಲ್ಲಿ ವಿಶೇಷ ಆಸಕ್ತಿ ಇದೆ. ಹೊಸ ಆಲೋಚನೆಗಳನ್ನು ರೂಪಿಸುವುದು, ವಿಡಿಯೊಗಳಿಗೆ ಕಥಾಹಂದರ ಬರೆಯುವುದು, ಜನರಿಗೆ ಉಪಯುಕ್ತ ಮಾಹಿತಿಯನ್ನು ಸೃಜನಾತ್ಮಕವಾಗಿ ಪ್ರಸ್ತುತಪಡಿಸುವುದು ನನಗೆ ತುಂಬಾ ಇಷ್ಟ. ಇತ್ತೀಚಿನ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳ ಬಗ್ಗೆ ತಿಳಿದುಕೊಳ್ಳುವುದನ್ನೂ ನಾನು ಆಸಕ್ತಿಯಿಂದ ಮಾಡುತ್ತೇನೆ. ಭವಿಷ್ಯದಲ್ಲಿ ಈ ಸೃಜನಾತ್ಮಕ ಕೌಶಲ್ಯಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕೆಂಬ ಆಸೆ ಇದೆ.ನನ್ನ ಹವ್ಯಾಸಗಳಲ್ಲಿ ಪ್ರವಾಸ ಮಾಡುವುದು, ನೃತ್ಯ ಮಾಡುವುದು, ಹೊಸ ಸ್ಥಳಗಳನ್ನು ಅನ್ವೇಷಿಸುವುದು ಸೇರಿವೆ. ಪ್ರವಾಸ ಮಾಡುವುದರಿಂದ ಹೊಸ ಸಂಸ್ಕೃತಿ, ಜನರು ಮತ್ತು ಜೀವನಶೈಲಿಯ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ನಾನು ನಂಬುತ್ತೇನೆ. ನೃತ್ಯ ನನಗೆ ಸಂತೋಷ ಮತ್ತು ಉತ್ಸಾಹವನ್ನು ನೀಡುತ್ತದೆ. ಬಿಡುವಿನ ಸಮಯದಲ್ಲಿ ನಾನು ಚೆನ್ನಾಗಿ ವಿಶ್ರಾಂತಿ ಪಡೆಯಲು ಮತ್ತು ನಿದ್ರೆ ಮಾಡಲು ಇಷ್ಟಪಡುತ್ತೇನೆ. ವಿಶ್ರಾಂತಿಯೂ ಉತ್ತಮ ಆರೋಗ್ಯ ಮತ್ತು ಉತ್ತಮ ಕಾರ್ಯಕ್ಷಮತೆಗೆ ಅಗತ್ಯ ಎಂದು ನಾನು ನಂಬುತ್ತೇನೆ.ನನ್ನ ವ್ಯಕ್ತಿತ್ವದ ಬಗ್ಗೆ ಹೇಳುವುದಾದರೆ, ನಾನು ಪ್ರಾಮಾಣಿಕ, ಪರಿಶ್ರಮಿ ಮತ್ತು ಸ್ನೇಹಪರ ಸ್ವಭಾವದವಳು. ಎಲ್ಲರೊಂದಿಗೆ ಗೌರವದಿಂದ ಮಾತನಾಡುವುದು ಮತ್ತು ಒಳ್ಳೆಯ ಸಂಬಂಧವನ್ನು ಬೆಳೆಸಿಕೊಳ್ಳುವುದು ನನ್ನ ಗುಣವಾಗಿದೆ. ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೆ ಅದನ್ನು ಜವಾಬ್ದಾರಿಯಿಂದ ಮತ್ತು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಪ್ರಯತ್ನಿಸುತ್ತೇನೆ. ಸವಾಲುಗಳು ಬಂದಾಗ ಹೆದರುವುದಕ್ಕಿಂತ ಅವುಗಳನ್ನು ಕಲಿಕೆಯ ಅವಕಾಶವಾಗಿ ಸ್ವೀಕರಿಸುವ ಮನೋಭಾವ ನನ್ನದು.ನನಗೆ ಸಾರ್ವಜನಿಕವಾಗಿ ಮಾತನಾಡುವುದು (Public Speaking) ತುಂಬಾ ಇಷ್ಟ. ಜನರ ಮುಂದೆ ಆತ್ಮವಿಶ್ವಾಸದಿಂದ ಮಾತನಾಡಲು ನನಗೆ ಇಷ್ಟವಾಗುತ್ತದೆ. ಉತ್ತಮ ಸಂವಹನ ಕೌಶಲ್ಯವು ಪ್ರತಿಯೊಬ್ಬರ ಜೀವನದಲ್ಲಿ ಬಹಳ ಮುಖ್ಯವೆಂದು ನಾನು ನಂಬುತ್ತೇನೆ. ಅದರ ಜೊತೆಗೆ ಕಾರ್ಯಕ್ರಮಗಳನ್ನು ಯೋಜಿಸುವುದು ಮತ್ತು ಯಶಸ್ವಿಯಾಗಿ ಆಯೋಜಿಸುವುದರಲ್ಲಿಯೂ ನನಗೆ ಆಸಕ್ತಿ ಇದೆ. ತಂಡದೊಂದಿಗೆ ಕೆಲಸ ಮಾಡುವಾಗ ಪ್ರತಿಯೊಬ್ಬರ ಅಭಿಪ್ರಾಯಕ್ಕೂ ಗೌರವ ನೀಡಿ, ಒಟ್ಟಾಗಿ ಉತ್ತಮ ಫಲಿತಾಂಶ ಪಡೆಯಲು ಪ್ರಯತ್ನಿಸುತ್ತೇನೆ.ನನ್ನ ಶಿಕ್ಷಣದ ಮೂಲಕ ನಾನು ಲೆಕ್ಕಶಾಸ್ತ್ರ, ತೆರಿಗೆ, ಬ್ಯಾಂಕಿಂಗ್ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಆಸಕ್ತಿಯಿಂದ ಕಲಿಯುತ್ತಿದ್ದೇನೆ. ತರಗತಿಯಲ್ಲಿ ಬೋಧಿಸುವ ವಿಷಯಗಳನ್ನು ಗಮನವಿಟ್ಟು ಕೇಳುವುದರ ಜೊತೆಗೆ ಹೊಸ ವಿಷಯಗಳ ಬಗ್ಗೆ ಸ್ವತಃ ಅಧ್ಯಯನ ಮಾಡುವ ಅಭ್ಯಾಸವನ್ನೂ ಬೆಳೆಸಿಕೊಂಡಿದ್ದೇನೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿರಂತರವಾಗಿ ಕಲಿಯುವ ಮನೋಭಾವವೇ ಯಶಸ್ಸಿನ ಕೀಲಿಕೈ ಎಂದು ನಾನು ನಂಬುತ್ತೇನೆ.ನನ್ನ ಜೀವನದ ಮುಖ್ಯ ಗುರಿಯೆಂದರೆ ಸಿ.ಎಂ.ಎ. (Cost and Management Accountant) ಆಗುವುದು. ಈ ಕ್ಷೇತ್ರದಲ್ಲಿ ಉತ್ತಮ ಜ್ಞಾನವನ್ನು ಪಡೆದು, ನನ್ನ ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸಿ, ನನ್ನ ಕುಟುಂಬಕ್ಕೆ ಹೆಮ್ಮೆ ತರುವಂತಹ ಸಾಧನೆ ಮಾಡಬೇಕು ಎಂಬುದು ನನ್ನ ಕನಸು. ಈ ಗುರಿಯನ್ನು ಸಾಧಿಸಲು ನಾನು ಪ್ರಾಮಾಣಿಕವಾಗಿ ಓದಿ, ನಿರಂತರ ಪರಿಶ್ರಮ ಪಡಲು ಸಿದ್ಧಳಾಗಿದ್ದೇನೆ.ಜೀವನದಲ್ಲಿ ಯಶಸ್ಸು ಪಡೆಯಲು ಪ್ರತಿಭೆಯಷ್ಟೇ ಸಾಕಾಗುವುದಿಲ್ಲ; ಪರಿಶ್ರಮ, ಶಿಸ್ತು, ತಾಳ್ಮೆ ಮತ್ತು ಆತ್ಮವಿಶ್ವಾಸವೂ ಅಷ್ಟೇ ಮುಖ್ಯ. ಸೋಲು ಬಂದರೂ ಅದರಿಂದ ಪಾಠ ಕಲಿತು ಮತ್ತೆ ಎದ್ದು ನಿಲ್ಲುವ ಗುಣವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ನಾನು ನಂಬುತ್ತೇನೆ. ಜೀವನದಲ್ಲಿ ಪ್ರತಿಯೊಂದು ಅನುಭವವೂ ನಮಗೆ ಹೊಸ ಪಾಠವನ್ನು ಕಲಿಸುತ್ತದೆ.ನನ್ನ ಜೀವನದ ಒಂದು ತತ್ವವೆಂದರೆ "ಇಂದು ನಿನ್ನೆಯಿಗಿಂತ ಉತ್ತಮ ವ್ಯಕ್ತಿಯಾಗಬೇಕು." ಪ್ರತಿದಿನ ಹೊಸದನ್ನು ಕಲಿಯುವುದು, ನನ್ನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಮತ್ತು ನನ್ನ ವ್ಯಕ್ತಿತ್ವವನ್ನು ಮತ್ತಷ್ಟು ಉತ್ತಮಗೊಳಿಸಿಕೊಳ್ಳುವುದು ನನ್ನ ಗುರಿಯಾಗಿದೆ. ನಾನು ನನ್ನ ಕುಟುಂಬ, ಶಿಕ್ಷಕರು ಮತ್ತು ಸ್ನೇಹಿತರಿಂದ ಬಹಳಷ್ಟು ಕಲಿತಿದ್ದೇನೆ. ಅವರ ಪ್ರೋತ್ಸಾಹವೇ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.ಕೊನೆಯದಾಗಿ, ನಾನು ಒಬ್ಬ ಜವಾಬ್ದಾರಿಯುತ ವಿದ್ಯಾರ್ಥಿನಿಯಾಗಿ, ಉತ್ತಮ ಮಗಳಾಗಿ, ಒಳ್ಳೆಯ ಸಹೋದರಿಯಾಗಿ ಮತ್ತು ಸಮಾಜಕ್ಕೆ ಉಪಯುಕ್ತ ನಾಗರಿಕಳಾಗಿ ಬೆಳೆಯಬೇಕು ಎಂದು ಬಯಸುತ್ತೇನೆ. ಶಿಕ್ಷಣ, ಪ್ರಾಮಾಣಿಕತೆ, ಮಾನವೀಯತೆ ಮತ್ತು ಪರಿಶ್ರಮ ಎಂಬ ಮೌಲ್ಯಗಳನ್ನು ಜೀವನಪರ್ಯಂತ ಪಾಲಿಸಿಕೊಂಡು ಹೋಗಲು ನಾನು ಬದ್ಧಳಾಗಿದ್ದೇನೆ. ನನ್ನ ಕನಸುಗಳನ್ನು ನನಸಾಗಿಸಲು ನಿರಂತರವಾಗಿ ಶ್ರಮಿಸುತ್ತಾ, ಸಕಾರಾತ್ಮಕ ಮನೋಭಾವದಿಂದ ಜೀವನದಲ್ಲಿ ಮುನ್ನಡೆಯುತ್ತೇನೆ. ಇದೇ ನನ್ನ ಆತ್ಮಪರಿಚಯ.
mobvqdc3j833j41djkuqqc9d48nmwbk
ಸದಸ್ಯರ ಚರ್ಚೆಪುಟ:2511061rushvi
3
179509
1376055
2026-06-30T15:36:52Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1376055
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=2511061rushvi}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೧:೦೬, ೩೦ ಜೂನ್ ೨೦೨೬ (IST)
pdand21k31twdba0iks75zfmpb3q91t
ಸದಸ್ಯ:2510569vikas p/ನನ್ನ ಪ್ರಯೋಗಪುಟ
2
179510
1376057
2026-06-30T15:44:15Z
2510569vikas p
100038
ಹೊಸ ಪುಟ: ನನ್ನ ಹೆಸರು ವಿಕಾಸ್ ಪಿ. ನಾನು ೩ ಬಿಕಾಂ 'ಫ್' ವಿಭಾಗ ದಲ್ಲಿ ವ್ಯಾಸಂಗ ಮಾಡುತ್ತಿದಿನಿ. ನನ್ನ ಸ್ವಂತ ಊರು ಚಿಕ್ಕಮಗಳೂರು. ಮತ್ತೆ ನಾನು ಬೆಂಗಳೂರುಗೆ ವ್ಯಾಸಂಗ ಮಾಡಲು ಬಂಧಿದೇನೆ. ಹಾಗೆ ನನ್ನ ೧ ರಿಂದ ೭ನೇ ತರಗತಿವರೆಗೆ...
1376057
wikitext
text/x-wiki
ನನ್ನ ಹೆಸರು ವಿಕಾಸ್ ಪಿ. ನಾನು ೩ ಬಿಕಾಂ 'ಫ್' ವಿಭಾಗ ದಲ್ಲಿ ವ್ಯಾಸಂಗ ಮಾಡುತ್ತಿದಿನಿ. ನನ್ನ ಸ್ವಂತ ಊರು ಚಿಕ್ಕಮಗಳೂರು. ಮತ್ತೆ ನಾನು ಬೆಂಗಳೂರುಗೆ ವ್ಯಾಸಂಗ ಮಾಡಲು ಬಂಧಿದೇನೆ. ಹಾಗೆ ನನ್ನ ೧ ರಿಂದ ೭ನೇ ತರಗತಿವರೆಗೆ ನಾನು ಬೆಂಗಳೂರುನಲ್ಲೆ ವ್ಯಾಸಂಗಮಾಡಿ ೮ ರಿಂದ ೧೦ ನೇ ತರಗತಿವರೆಗೆ ಚಿಕ್ಕಮಗಳೂರಿನಲ್ಲೇ ನನ್ನ ಶಾಲೆಯ ವ್ಯಾಸಂಗ ಮುಗಿಸಿದೇ. ಹಾಗೆ ೧೧ ರಿಂದ ೧೨ ನೇ ತರಗತಿ ನಾನು ಕ್ರೈಸ್ಟ್ ಪು ಕಾಲೇಜು ನಲ್ಲಿ ಒದ್ದಿದು.
ನನ್ನ ಹವ್ಯಾಸಗಳು:
ನನ್ನ ಹವ್ಯಾಸಗಳೇನೆಂದರೆ ನಾನು ಬಿಡುವಿಧಗ ಎಲ್ಲ ಭಾಷೆಯ ಚಲನಚಿತ್ರ, ವೆಬ್ನೋ ಸೀರೀಸ್ಗಳನ್ನೂ ನೋಡುತ್ತೆನೆ ಹಾಗೆ ನಂಗೆ ಹಾಡುಕೇಳುದಂದ್ರೆ ತುಂಬಾಇಷ್ಟ ಹಾಗೆ ನನ್ನ ಹಸಕ್ತಿ ಬಗ್ಗೆ ಹೇಳ್ಬೇಕಂದ್ರೆ ನನಿಗೆ ವಿಡಿಯೋಗ್ರಾಫಿಕ್ ಹಾಗು ವಿಡಿಯೋ ಎಡಿಟಿಂಗ್ ಮೇಲೆ ತುಂಬ ಹಸಕ್ತಿ ಇದೆ. ನನಗೆ ವಿಡಿಯೋಗ್ರಾಫಿಕ್ ಮತ್ತೆ ವಿಡಿಯೋ ಎಡಿಟಿಂಗ್ ಯಕ್ಕೆ ಇಷ್ಟ ಅಂದ್ರೆ ನನಿಗೆ ಹೊಸ ಜಾಗಕ್ಕೆ ಹೋಗಿ ಅಲ್ಲಿನ ಆಚರಣೆ ,ವಿಚಾರಗಳ್ನ ಮತ್ತೆ ಅಲ್ಲಿನ ಪ್ರಕೃತಿ ಅಲ್ಲಿನ ಗಿಡ ,ಮರ ,ಬೆಟ್ಟ etc . ವಿಡಿಯೋ ಮಾಡಿಕೊಂಡು ವಿಡಿಯೋ ಎಡಿಟಿಂಗ್ ಮುಗಿಸಿ ದಮೇಲೆ ಅದುಕೊಂಧು ಹೊಳ್ಳೆ ಕಥೆ ಕೊಡೋಕೆನಂಗೆ ತುಂಬ ಇಷ್ಟ. ಅಂಧಗೆ ನಾನು ಅಷ್ಟು ಹೊರಗಡೆ ಎಲ್ಲು ಹೋಗಲ್ಲ ಅಂದ್ರೆ ಕರ್ನಾಟಕ ಬಿಟ್ಟಿ. ನನ್ನ ಕ್ರಿಯೇಟಿವಿಟಿನ ತೋರಿಸೋಕೆ ಇದು ಬೆಸ್ಟ್ ಅಂತ ನಾನು ಇದನ್ನ ಆರಿಸಿಕೊಂಡೆ. ಹಗ್ಗಾಗಿ ಇದ್ದುನ ನಾನು ನನ್ನ ಹವ್ಯಾಸಗಳನ್ನಾಗಿ ಆರಿಸಿ ಕೊಂಡಿದೇನೆ.
ನನಿಗೆ ಯಾವದ್ರು ಮೇಲೆ ಆಸಕ್ತಿ ಇದೆ ಅನೋಡ್ರುಬಗೇ:
ನನಿಗೂ ಆಕ್ಟಿಂಗ್ ಅಂದ್ರೆ ತುಂಬ ಇಷ್ಟ ನಾನ್ ಫೇವರಿಟ್ ಆಕ್ಟಿಂಗ್ ಕಲಿಯೋಧು ಅಂದ್ರೆ ನನ್ಗೆ.
ಆಮೇಲೆ ನಾನು ಕೊಡ ಈ ಕಾಲೇಜು ಗೆ ಸೇರ್ಕೊಂಡದ್ಮೇಲೆ ನಾನು ಒಂದ್ ಕನ್ನಡ ಥಿಯೇಟರ್ ಟೀಮ್ ಗೆ ಆಡಿಷನ್ ಕೊಟ್ಟೆ ಅದೇ ಧಮನಿ. ನಾನು ಕೂಡ ಧಮನಿಲಿ ಬೀದಿನಾಟಕ ಮಾಡಿದೇನೆ. ನನಿಗೂ ಕೂಡ ಗೊತ್ತಿಲ್ಲ ನಾನು ಈ ರೀತಿ ಕಲೆ ಆಕ್ಟಿಂಗ್ ಎಲ್ಲ ಬರುತ್ತೆ ಅಂತ ಯಾಕಂದರೆ ನಾನು ಯಾವತು ಕೂಡ ನನ್ ಸ್ಕೂಲ್ ಡೇಸ್ ಆಗ್ಲಿ , ಮತ್ತೆ ಕಾಲೇಜ್ ನಲ್ಲಿ ಯಾವತು ನಾನು ಆಕ್ಟಿಂಗ್ ಮಾಡಿರ್ಲಿಲ್ಲ . ನನ್ನಾ ಲೈಕ್ ಅಲ್ಲಿ ಫಸ್ಟ್ ಟೈಮ್ ನನ್ನು ಆಕ್ಟಿಂಗ್ ಕಲ್ತಿತು ಯಾವಾಗ ಡಿಗ್ರಿ ಗೆ ಸೇರಿ ಅಡ್ಡಿಷನ್ ಕೊಟ್ಟೆ ಅವಾಗಿಂದಲೇ ನನಿಗೆ ಆಕ್ಟಿಂಗ್ ಮೇಲೆ ತುಂಬ ಇಷ್ಟ ಆಯಿತು. ಹಾಗೆ ನಾನು ಕೂಡ ಎಲ್ಲ ಕಾಲೇಜುಗಳಿಗೆ (ಫೆಸ್ತ್) ಗೆ ಹೋಗಿ ಭಾಗವಯಿಸಿ ಪ್ರಶಸ್ತಿ ನ ಗೆದ್ದ್ದು ಬಂದ್ವಿ .
೨ನ್ಡ್ ಇಯರ್ ಗೆ ಬಂದ್ಮೇಲೆ ನನ್ ಯಾವದೇ ಕ್ಲಬ್ಸ್ ಅಲ್ಲಿ ಇಲ್ಲ ಯಾಕಂದ್ರೆ ನನ್ನದ್ದು ೧ಸ್ಟ್ ಇಯರ್ ಅಲ್ಲಿ ೨ ಬ್ಯಾಕ್ ಇತ್ತು ಸೊ ಮನೇಲಿ ಹೇಳಿದ್ರು ಬೇಡ ನೀನು ಇದೆಲ್ಲ ಮಾಡ್ಕೊಂಡು ೨ ವಿಶಯ ದಲ್ಲಿ ಫೇಲ್ ಆಗಿದಿಯ ಬೇಡ ನೋಡುವು ಏನ್ ಮಾಡ್ತೀಯ ಅಂದ್ರು ಸೊ ನನ್ ಇವಾಗ ಯಾವುದೇ ಕ್ಲಬ್ಸ್ ಅಲ್ಲಿ ಕೂಡ ಇಲ್ಲ. ಆದ್ರೂ ನನ್ ಮತ್ತೆ ನನ್ ಥೇಟರ್ ಕ್ಲಬ್ ಗೆ ನನ್ ಸೇರ್ಕೊಳ್ತೀನಿ ನನಿಗೆ ಇಷ್ಟ ಇರೋಧ್ನ ನನಿಗೆ ಬಿಡೋಕಾಗ ಯಾಕಂದ್ರೆ ನನಿಗೂ ಗೊತ್ತಿಲ್ಲ ಮುಂದೆ ಫ್ಯೂಚರ್ನಲ್ಲಿ ಏನಾಗತೀನಿ ಗೊತ್ತಿಲ್ಲ. ಸೊ ನನಿಗೆ ಆಕ್ಟಿಂಗ್ + ವಿಡಿಯೋಎಡಿಟಿಂಗ್, ವಿಡಿಯೋ ಗ್ರಾಫಿಕ್ ಇರೋದ್ರಿಂದ ನನಿಗೂ ಕೂಡ ಯಾವದಾದರೂ ಇಂದ ಆಫರ್ ಬಾರ್ಬೊಹುಧು ಯಾರಿಗೆ ಗೊತ್ತು. ಅಧಿಕ್ಕೆ ನನ್ ವಿದ್ಯಾಭ್ಯಾಸ ಜೊತೆ ನನ್ ಇದುನ್ನೆಲ್ಲ ಮಾಡ್ಬೇಕ್ಕೂ ಆಮೇಲೆ ಇದ್ರಲ್ಲೇಲ ಆಕ್ಟಿವ್ ಆಗಿ ಇರ್ಬೇಕು ಅಂದ್ಕೊಂಡಿಧಿನಿ.
ನನಿಗೆ ನನ್ ಲೈಫ್ ಅಲ್ಲಿ ಗೋರಿ ಅಂದ್ರೆ ೨ ಆಯ್ಕೆ ನಂಗ್ ಇದೆ '೧' ನನ್ ಆಕ್ಟರ್ ಅಗೋಧು '೨ ' ನೇ ಧು ಮೂವೀಸ್ ಎಡಿಟರ್ ಅಥವಾ ಯಾವುದೇ ಎಡಿಟಿಂಗ್ ಪ್ಲಾಟ್ಫಾರ್ಮ್ ಅಲ್ಲಿ ಕೆಲಸ ಮಾಡೋದು.
ಅಂಡ್ ನನಿಗೆ ಇನೋಧ್ ಏನ್ ಯೌಚನೆ ಇದೆ ಅಂದ್ರೆ ನನಿಗೆ ನನ್ ಓನ್ ಆಗಿ ನಾನೆ ಕಥೆ ಬರ್ದು ಶಾರ್ಟ್ ಮೂವಿ ಮಾಡೊಧು ನನ್ ಡ್ರೀಮ್ ನನ್ ಅಂದ್ಕೊಂಡಿದ್ ಇದುನ ನನ್ ಮಾಡೀ ಮಾಡ್ತಿನಿ. ಇದು ನನಿಗೆ ೧ಸ್ಟ್ ಇಯರ್ ಇಂದನು ನನಿಗೆ ಇರುಬಗ್ಗೆ ಪ್ಲಾನ್ ಇದೆ ಬಟ್ ಅದುನ್ನ ಎಕ್ಸಿಕ್ಯೂಟ್ ಮಾಡೋದೊಂದೇ ಬಾಕಿ ಇದೆ.
ಆಮೇಲೆ ನನ್ ಬಗ್ಗೆ ಹೇಳ್ಬೇಕಂದ್ರೆ ನಾನು ಚಿಕ್ಕವಯಸಿನಿಂದ ಅಪ್ಪ ಅಮ್ಮ ಜೊತೆ ನೇ ಬೆಲ್ಢಿದ್ದು ಕೋರೋಣ ಟೈಮ್ ಅಲ್ಲಿ ನನ್ ಚಿಕ್ಕಮಗಳೂರಿಗೆ ಬಂಧು ಓದಿತು ಅವಾಗ ನನ್ ೩ ವರ್ಷ ಹಾಸ್ಟೆಲ್ ಅಲ್ಲೇ ನನ್ ಒಢಿದ್ದು ಇದಿದ್ದು ಎಲ್ಲ . ನನ್ಗೆ ಹಾಸ್ಟೆಲ್ ಹೊಸದರಲ್ಲಿ ಅಲ್ಲಿ ನನಿಗೆ ಇಷ್ಟ ಇರ್ಲಿಲ್ಲ ಬಟ್ ಆದ್ರೂ ಫೌರ್ಸ್ ಮಾಡಿ ನನ್ನ ಅಕಿದ್ರು ಬಟ್ ಎಲ್ಲ ಆದ್ಮೇಲೆ ನನಿಗೆ ಹಾಸ್ಟೆಲ್ ಜೀವನ ಸೆಟ್ ಆಯಿತು ಎಲರ್ ಜೊತೆ ಬೇರಿಯೋಕೆ ಸ್ಟಾರ್ ಮಾಡಿದೆ ಅವಾಗ ಒಳ್ಳೆ ಒಳ್ಳೆ ಫ್ರೆಂಡ್ಸ್ ಸಿಕ್ಕಿದ್ರು ಆಮೇಲೆ. ಆಮೇಲೆ ನನ್ ಬೆಂಗಳೂರುಗೆ ಬಂದಾಗ ನನಿಗೆ ಅಷ್ಟು ಫ್ರೆಯ್ನ್ಡ್ಸ್ ಆಗ್ಲಿಲ್ಲ ನನ್ ಆಯಿತು ನನ್ ಒಡೇತು ಅಂತ ಇದ್ಧೆ ಅಷ್ಟೇ ಆಗೇ ನನ್ ಜಾಸ್ತಿ ನೇ ಇಂಟೊರ್ವೇರ್ಟ್ ಇದ್ಧೆ ಯಾರ್ ಜೊತೆನು ಅಷ್ಟೊಂಧು ಕಂಮ್ಯುನಿಕೇಟ್ ಮಾಡ್ತಿರ್ಲಿಲ್ಲ. ಆಮೇಲೆ ಸ್ಲೋ ಅಗ್ಗಿ ಎಲ್ಲ ಫ್ರೆಇಂಡ್ಸ್ ಆದ್ರೂ. ಬಟ್ 'ಪಿ ಉ ಸಿ' ಜೀವನ ನೇ ಚನಗಿತು ಡಿಗ್ರಿ ಗೆ ಬಂಧದಮೇಲೆ ಸಿಇಆ ಟೆಂಷನ್ ಇಂದ ಇನ್ನು ಅಷ್ಟು ನನ್ ಗುರಿರಿ ಕಡೆ ಫೋಕಸ್ ಮಾಡೋಕ್ಕೆ ಆಗತಿಲ್ಲ
ನನ್ ಸ್ಕೂಲ್ ಡೇಸ್ ಬಗ್ಗೆ ಹೇಳ್ಬೇಕಂದ್ರೆ ಅಂದ್ರೆ ನನ್ ೬, ೭ ಅಲ್ಲಿ ಹೋದ್ಬೇಕಾದ್ರೆ ಚನ್ನಾಗ್ ಹೋದ್ಥೈದ್ಧೆ ಸ್ಟುಡ್ಯ್ಸ್ ಕಡೆ ತುಂಬ ಕಾನ್ಸೆಂಟ್ರೇಟ್ ಮಾಡ್ತಿದ್ಧೆ. ಅದಾದ್ಮೇಲೆ ಕೋರೋಣ ಟೈಮ್ ಅಲ್ಲಿ ಯಾವ್ದ್ರುಕದೆ ನು ನನ್ ಜಾಸ್ತಿ ಫೋಕಸ್ ಮಾಡೋಕ್ಕೆ ಆಗ್ಲಿಲ್ಲ . ಇನ್ನು ನನ್ ೭ ಥ್ರ೫ಆಗತಿ ಬಗ್ಗೆ ಹೇಳ್ಬೇಕಂದ್ರೆ ನನ್ ಅನುಯಲ್ ಡೇ ಇತು ನನ್ ಸ್ಕೂಲ್ ಅಲ್ಲಿ ಎಷ್ಟು ಚನಾಗಿ ಮಾಡ್ತಿದ್ರಂದ್ರೆ ಅಷ್ಟು ಚನಾಗೆ ಇತ್ತು ಮತ್ತೆ ಅವಾಗೆಲ್ಲ ನನ್ ಸ್ಟೇಜ್ ಮೆಳ್ಳೆ ಪಾರ್ಟಿಸಿಪೇಟೆ ಮಾಡಿಧೆ ಡ್ಯಾನ್ಸ್, ಆಕ್ಟಿಂಗ್ ಮತ್ತೆ ಗ್ರೂಪ್ ಸಿಂಗಿಂಗ್ ಎಲ್ಲ ಕೂಡ ಯಾವಾಗ ಕೋರೋಣ ಎಲ್ಲ ಸ್ಟಾರ್ಟ್ ಆಯಿತು ಅವತಿಂದ ನನ್ ಎಲ್ಲ ಇಂಟ್ರೆಸ್ಟ್ ಬಿತ್ತಿ ಬರಿ ಫೋನ್ ಅಲ್ಲೇ ಗೇಮ್ಸ್ ಅಡೊಧು ಎಳ್ಳು ಆಚೆ ಹೋಗ್ತಾಯಿರ್ಲಿಲ್ಲ ಎಲ್ಲ ಮನೆಲೇ ಇರ್ಬೇಕಿತು ನನಿಗೆ ತುಂಬ ಬೋರ್ ಅಗೋಧು . ಹೇಳ್ಬೇಕಂದ್ರೆ ಈ ಕೋರೋಣ ಬಂದಾದ್ಮೇಲೆಒಂತು ನನ್ ಎಲ್ಲ ಇಂಟ್ರೆಸ್ಟ್ ಕಳ್ಕೊಂಡೆ ಈ ಕೋರೋಣ ನನ್ ಜೀವನಕ್ಕೆ ೧ ರೀತಿ ದುಷ್ಮನ್ ಆಗ್ಬಿಡಿತು.
ಕೊನೆಯದಾಗಿ ಹೇಳೋದಾದ್ರೆ, ಜೀವನದಲ್ಲಿ ನಾವು ಅಂದುಕೊಂಡಿದ್ದೆಲ್ಲಾ ತಕ್ಷಣ ಆಗೋದಿಲ್ಲ. ಒಂದಷ್ಟು ತಪ್ಪುಗಳು, ಸೋಲುಗಳು ಬರೋದು ಸಹಜ. ನಾನು ಕೂಡ ನನ್ನ ತಪ್ಪುಗಳಿಂದ ಕಲಿತಿದ್ದೇನೆ. ಈ ಡಿಗ್ರಿ ಲೈಫ್ ನನಗೆ ಕೇವಲ ಬುಕ್ನಲ್ಲಿರೋ ವಿಷಯಗಳನ್ನಷ್ಟೇ ಅಲ್ಲ, ಹೊರಗಿನ ಪ್ರಪಂಚವನ್ನೂ ಪರಿಚಯಿಸುತ್ತಿದೆ. ನಾನು ಇವತ್ತು ಏನು ಕಲಿತಿದ್ದೀನೋ, ಅದು ಮುಂದೆ ನನ್ನ ಜೀವನಕ್ಕೆ ಹೆಲ್ಪ್ ಆಗುತ್ತೆ ಅಂತ ನಂಬಿದ್ದೀನಿ. ನಾನು ನನ್ನ ಕನಸುಗಳನ್ನು ನನಸು ಮಾಡಿಕೊಳ್ಳೋಕೆ ಏನೆಲ್ಲಾ ಕಷ್ಟ ಪಡಬೇಕೋ, ಅದನ್ನೆಲ್ಲಾ ಪಡೋಕೆ ರೆಡಿಯಾಗಿದ್ದೀನಿ
ಸೊ ಇಷ್ಟೇ ನನ್ ಜೇವ್ನದ್ ಬಗ್ಗೆ ಹೇಳ್ಬೇಕುಅಂದ್ರೆ.
೨೫೧೦೫೬೯
ವಿಕಾಸ್ ಪಿ
di9zszize32hisgi2aep4wy6xzv3y5x
ಸದಸ್ಯ:2510531mohithts/ನನ್ನ ಪ್ರಯೋಗಪುಟ
2
179511
1376058
2026-06-30T15:52:32Z
2510531mohithts
100040
ಹೊಸ ಪುಟ: ನನ್ನ ಹೆಸರು ಮೋಹಿತ್. ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ 3BCOM F ತರಗತಿಯಲ್ಲಿ ಓದುತ್ತಿದ್ದೇನೆ. ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ ಮತ್ತು ದುಃಖ ಎರಡೂ ಇರುತ್ತವೆ. ನನ್ನ ಜೀವನದಲ್ಲಿಯೂ ಅನೇಕ ಒಳ್ಳೆಯ ಮತ್ತು ಕಷ್...
1376058
wikitext
text/x-wiki
ನನ್ನ ಹೆಸರು ಮೋಹಿತ್. ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ 3BCOM F ತರಗತಿಯಲ್ಲಿ ಓದುತ್ತಿದ್ದೇನೆ. ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ ಮತ್ತು ದುಃಖ ಎರಡೂ ಇರುತ್ತವೆ. ನನ್ನ ಜೀವನದಲ್ಲಿಯೂ ಅನೇಕ ಒಳ್ಳೆಯ ಮತ್ತು ಕಷ್ಟದ ಘಟನೆಗಳು ನಡೆದಿವೆ. ಆ ಘಟನೆಗಳೇ ಇಂದು ನನ್ನನ್ನು ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ರೂಪಿಸಿವೆ. ನನ್ನ ಜೀವನದ ಕಥೆಯನ್ನು ಈ ಆತ್ಮಕಥೆಯ ಮೂಲಕ ಹಂಚಿಕೊಳ್ಳಲು ಇಷ್ಟಪಡುತ್ತೇನೆ.
ನನ್ನ ಬಾಲ್ಯವು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ತುಂಭಾಗನಹಳ್ಳಿ ಎಂಬ ಸಣ್ಣ ಹಳ್ಳಿಯಲ್ಲಿ ಆರಂಭವಾಯಿತು. ಆ ಹಳ್ಳಿಯ ಜೀವನ ತುಂಬಾ ಸುಂದರವಾಗಿತ್ತು. ಎಲ್ಲೆಡೆ ಹಸಿರು ಹೊಲಗಳು, ಮರಗಳು ಮತ್ತು ಶಾಂತವಾದ ವಾತಾವರಣ ಇತ್ತು. ನಾನು ಚಿಕ್ಕವನಿದ್ದಾಗ ಸ್ನೇಹಿತರ ಜೊತೆ ಆಟವಾಡುವುದು, ಶಾಲೆಗೆ ಹೋಗುವುದು ಮತ್ತು ಮನೆಯವರ ಜೊತೆ ಸಮಯ ಕಳೆಯುವುದು ನನ್ನ ದಿನಚರಿಯಾಗಿತ್ತು. ಆಗ ಜೀವನದಲ್ಲಿ ಯಾವುದೇ ಜವಾಬ್ದಾರಿ ಇರಲಿಲ್ಲ. ಪ್ರತಿದಿನವೂ ಹೊಸ ಸಂತೋಷವನ್ನು ನೀಡುತ್ತಿತ್ತು.
ನಂತರ ನನ್ನ ತಂದೆಯವರಿಗೆ ಕುಣಿಗಲ್ ಪಟ್ಟಣಕ್ಕೆ ವರ್ಗಾವಣೆ ಆಯಿತು. ಅದಾದ ನಂತರ ನಾವು ಕುಣಿಗಲ್ಗೆ ಬಂದೆವು. ಹೊಸ ಊರಿಗೆ ಬಂದಾಗ ಮೊದಲಿಗೆ ಎಲ್ಲವೂ ಹೊಸದಾಗಿ ಅನಿಸಿತು. ಹೊಸ ಮನೆ, ಹೊಸ ಶಾಲೆ ಮತ್ತು ಹೊಸ ಸ್ನೇಹಿತರು ಸಿಕ್ಕರು. ನನ್ನ ಪ್ರಾಥಮಿಕ ಶಿಕ್ಷಣ "ನಾಗಪ್ರಿಯ ಶಾಲೆ"ಯಲ್ಲಿ ಆರಂಭವಾಯಿತು. ನಂತರ ಒಂದನೇ ಮತ್ತು ಎರಡನೇ ತರಗತಿಯನ್ನು "ಸರ್ವೋದಯ ಶಾಲೆ"ಯಲ್ಲಿ ಓದಿದೆ. ಆ ಸಮಯದಲ್ಲಿ ನನಗೆ ಓದಿಗಿಂತ ಆಟವೇ ಹೆಚ್ಚು ಇಷ್ಟವಾಗುತ್ತಿತ್ತು. ಆದರೂ ಶಿಕ್ಷಕರು ಹೇಳಿದ ಮಾತುಗಳನ್ನು ಕೇಳುತ್ತಿದ್ದೆ ಮತ್ತು ಸಾಧ್ಯವಾದಷ್ಟು ಚೆನ್ನಾಗಿ ಓದಲು ಪ್ರಯತ್ನಿಸುತ್ತಿದ್ದೆ.ಆದರೆ ನನ್ನ ಜೀವನದಲ್ಲಿ ನಾನು ಎಂದಿಗೂ ಮರೆಯಲಾಗದ ಒಂದು ದುಃಖದ ಘಟನೆ ನಡೆಯಿತು. ನಾನು ಮೂರನೇ ತರಗತಿಯಲ್ಲಿ ಓದುತ್ತಿದ್ದಾಗ ನನ್ನ ತಂದೆ ಟಿ.ಆರ್. ಶ್ರೀನಿವಾಸಲು ಅವರು ನಿಧನರಾದರು. ಅವರ ಅಗಲಿಕೆ ನಮ್ಮ ಕುಟುಂಬಕ್ಕೆ ತುಂಬಾ ದೊಡ್ಡ ಆಘಾತವಾಗಿತ್ತು. ನಾನು ಚಿಕ್ಕವನಾಗಿದ್ದ ಕಾರಣ ಅಷ್ಟಾಗಿ ಅರ್ಥವಾಗಲಿಲ್ಲ. ಆದರೆ ಮನೆಯಲ್ಲಿ ಎಲ್ಲರೂ ಅಳುತ್ತಿರುವುದನ್ನು ನೋಡಿದಾಗ ಏನೋ ದೊಡ್ಡ ದುಃಖ ಸಂಭವಿಸಿದೆ ಎಂಬುದು ಗೊತ್ತಾಯಿತು. ಇಂದಿಗೂ ನನ್ನ ತಂದೆಯವರ ನೆನಪು ಬಂದಾಗ ಮನಸ್ಸು ಭಾರವಾಗುತ್ತದೆ. ಅವರು ಇನ್ನೂ ಸ್ವಲ್ಪ ವರ್ಷ ನಮ್ಮ ಜೊತೆ ಇದ್ದಿದ್ದರೆ ನಮ್ಮ ಜೀವನ ಬೇರೆಯೇ ರೀತಿಯಾಗಿರುತ್ತಿತ್ತು ಎಂದು ಅನಿಸುತ್ತದೆ.ತಂದೆಯವರು ನಿಧನರಾದ ನಂತರ ಅವರ ಕೆಲಸ ನನ್ನ ತಾಯಿಗೆ ಸಿಕ್ಕಿತು. ಅದರಿಂದ ನಾವು ಬೆಂಗಳೂರಿಗೆ ಬಂದೆವು. ಬೆಂಗಳೂರಿನ ಜೀವನ ಹಳ್ಳಿಯ ಜೀವನಕ್ಕಿಂತ ಸಂಪೂರ್ಣ ಭಿನ್ನವಾಗಿತ್ತು. ಮೊದಲಿಗೆ ಅಲ್ಲಿನ ಜನರು, ವಾಹನಗಳ ಸಂಚಾರ ಮತ್ತು ದೊಡ್ಡ ದೊಡ್ಡ ಕಟ್ಟಡಗಳನ್ನು ನೋಡಿ ಆಶ್ಚರ್ಯವಾಗುತ್ತಿತ್ತು. ನಾವು ಪೊಲೀಸ್ ಕ್ವಾರ್ಟರ್ಸ್ನಲ್ಲಿ ವಾಸವಾಗಿದ್ದೆವು. ಆದರೆ ತಂದೆಯವರು ಇಲ್ಲದ ನಂತರ ಕೆಲವರು ನಮ್ಮನ್ನು ಕೀಳಾಗಿ ನೋಡುತ್ತಿದ್ದರು. ಆ ರೀತಿಯ ವರ್ತನೆ ನಮ್ಮ ಮನಸ್ಸಿಗೆ ತುಂಬಾ ನೋವು ಕೊಡುತ್ತಿತ್ತು. ಕೆಲವೊಮ್ಮೆ ಮನುಷ್ಯನಿಗೆ ಹಣಕ್ಕಿಂತ ಗೌರವ ಮುಖ್ಯ ಎಂಬುದನ್ನು ನಾನು ಆಗಲೇ ಕಲಿತೆ. ಆ ಕಾರಣದಿಂದ ನಾವು ಆ ಸ್ಥಳವನ್ನು ಬಿಟ್ಟು ಬೇರೆ ಕಡೆಗೆ ಸ್ಥಳಾಂತರಗೊಂಡೆವು.ನಮ್ಮ ಕುಟುಂಬದಲ್ಲಿ ನಾನು, ನನ್ನ ಅಕ್ಕ ಮತ್ತು ನನ್ನ ತಾಯಿ ಮಾತ್ರ ಇದ್ದೆವು. ನಮ್ಮ ತಾಯಿಯವರು ಒಬ್ಬರೇ ಕೆಲಸ ಮಾಡಿಕೊಂಡು ನಮ್ಮಿಬ್ಬರ ವಿದ್ಯಾಭ್ಯಾಸ ಮತ್ತು ಮನೆಯ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರು. ಅವರು ತುಂಬಾ ಕಷ್ಟಪಟ್ಟಿದ್ದಾರೆ. ಅವರ ಪರಿಶ್ರಮವನ್ನು ನಾನು ಎಂದಿಗೂ ಮರೆಯುವುದಿಲ್ಲ. ಅವರು ನಮ್ಮ ಭವಿಷ್ಯಕ್ಕಾಗಿ ತಮ್ಮ ಸಂತೋಷವನ್ನೇ ತ್ಯಾಗ ಮಾಡಿದರು. ಎಷ್ಟೇ ಸಮಸ್ಯೆ ಇದ್ದರೂ ನಮ್ಮ ಮುಂದೆ ಅದನ್ನು ತೋರಿಸುತ್ತಿರಲಿಲ್ಲ.ನಂತರ ನನ್ನನ್ನು ಮತ್ತು ನನ್ನ ಅಕ್ಕನನ್ನು LOURDS HIGH SCHOOL ನಲ್ಲಿ ಸೇರಿಸಿದರು. ನನ್ನ ಅಕ್ಕ ಓದಿನಲ್ಲಿ ಯಾವಾಗಲೂ ತುಂಬಾ ಮುಂದೆ ಇದ್ದಳು. ನಾನು ಅಷ್ಟು ಚೆನ್ನಾಗಿ ಓದುತ್ತಿರಲಿಲ್ಲ. ಆದರೂ ಅವಳನ್ನು ನೋಡಿ ನಾನೂ ಚೆನ್ನಾಗಿ ಓದಬೇಕು ಎಂದು ಯೋಚಿಸುತ್ತಿದ್ದೆ. ನನ್ನ ಅಕ್ಕನಿಗೆ ಕುಣಿಗಲ್ ಬಿಟ್ಟು ಬೆಂಗಳೂರಿಗೆ ಬರಬೇಕಾದದ್ದು ತುಂಬಾ ಬೇಸರವಾಗಿತ್ತು. ಅವಳಿಗೆ ಅಲ್ಲಿನ ಸ್ನೇಹಿತರು ಮತ್ತು ಶಾಲೆಯ ಮೇಲೆ ತುಂಬಾ ಪ್ರೀತಿ ಇತ್ತು. ಆದರೆ ಪರಿಸ್ಥಿತಿಯನ್ನು ಒಪ್ಪಿಕೊಳ್ಳುವುದನ್ನು ನಾವು ಕಲಿಯಬೇಕಾಯಿತು.ನನ್ನ ತಾಯಿಯವರು ಕೆಲಸಕ್ಕೆ ಹೋಗಬೇಕಾಗಿದ್ದರಿಂದ ನನ್ನ ಬಗ್ಗೆ ಅವರಿಗೆ ತುಂಬಾ ಚಿಂತೆಯಾಗುತ್ತಿತ್ತು. ನಾನು ಒಳ್ಳೆಯ ಶಿಸ್ತು ಕಲಿಯಬೇಕು ಮತ್ತು ಸ್ವತಂತ್ರವಾಗಿ ಬದುಕಬೇಕು ಎಂಬ ಉದ್ದೇಶದಿಂದ ನನ್ನನ್ನು "ಶ್ರೀ ಸತ್ಯ ಸಾಯಿ ಲೋಕ ಸೇವಾ, ಅಳಿಕೆ" ಹಾಸ್ಟೆಲ್ಗೆ ಸೇರಿಸಿದರು. ಮೊದಲ ದಿನ ತಾಯಿಯನ್ನು ಬಿಟ್ಟು ಹೋಗುವಾಗ ತುಂಬಾ ಅಳುತ್ತಿದ್ದೆ. ಮನೆಯ ನೆನಪು ಯಾವಾಗಲೂ ಬರುತ್ತಿತ್ತು. ಆದರೆ ಸ್ವಲ್ಪ ದಿನಗಳ ನಂತರ ಅಲ್ಲಿನ ಜೀವನಕ್ಕೆ ಹೊಂದಿಕೊಂಡೆ.ಹಾಸ್ಟೆಲ್ ಜೀವನ ನನಗೆ ತುಂಬಾ ಪಾಠಗಳನ್ನು ಕಲಿಸಿತು. ಬೆಳಿಗ್ಗೆ ಬೇಗ ಏಳುವುದು, ಸಮಯಕ್ಕೆ ಊಟ ಮಾಡುವುದು, ಸಮಯವನ್ನು ಸರಿಯಾಗಿ ಬಳಸುವುದು, ಸ್ವಂತ ಕೆಲಸವನ್ನು ತಾನೇ ಮಾಡಿಕೊಳ್ಳುವುದು ಮತ್ತು ಇತರರ ಜೊತೆ ಹೊಂದಿಕೊಂಡು ಬದುಕುವುದನ್ನು ಅಲ್ಲಿಯೇ ಕಲಿತೆ. ಜೀವನದಲ್ಲಿ ಶಿಸ್ತು ಇದ್ದರೆ ಯಾವುದೇ ಗುರಿಯನ್ನು ಸಾಧಿಸಬಹುದು ಎಂಬುದು ನನಗೆ ಅರ್ಥವಾಯಿತು.ದುರದೃಷ್ಟವಶಾತ್ ನಾನು ಕೇವಲ ಮೂರು ತಿಂಗಳು ಮಾತ್ರ ಹಾಸ್ಟೆಲ್ನಲ್ಲಿ ಇರಲು ಸಾಧ್ಯವಾಯಿತು. ನಂತರ ಕೊರೊನಾ ಮಹಾಮಾರಿ ಆರಂಭವಾಯಿತು. ಶಾಲೆಗಳು ಮುಚ್ಚಲ್ಪಟ್ಟವು ಮತ್ತು ಎಲ್ಲರೂ ಮನೆಗೆ ಮರಳಬೇಕಾಯಿತು. ನನ್ನ ಒಂಭತ್ತನೇ ತರಗತಿಯ ಬಹುತೇಕ ಸಮಯ ಆನ್ಲೈನ್ ತರಗತಿಗಳಲ್ಲಿಯೇ ಕಳೆದಿತು. ಸ್ನೇಹಿತರ ಜೊತೆ ಮಾತನಾಡಲು ಆಗುತ್ತಿರಲಿಲ್ಲ. ಶಿಕ್ಷಕರನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೂ ಓದನ್ನು ನಿಲ್ಲಿಸಲಿಲ್ಲ. ಪರಿಸ್ಥಿತಿ ಹೇಗಿದ್ದರೂ ಅದರ ಜೊತೆ ಹೊಂದಿಕೊಂಡು ಬದುಕಬೇಕು ಎಂಬ ಪಾಠವನ್ನು ಆ ಸಮಯ ನನಗೆ ಕಲಿಸಿತು.ಕೊರೊನಾ ನಂತರ ನಾನು ಹತ್ತನೇ ತರಗತಿಯನ್ನು ಯಶಸ್ವಿಯಾಗಿ ಮುಗಿಸಿದೆ. ಹತ್ತನೇ ತರಗತಿಯ ಪರೀಕ್ಷೆಯ ನಂತರ ನನ್ನ ಜೀವನದಲ್ಲಿ ಮತ್ತೊಂದು ಮುಖ್ಯವಾದ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಿತು. ಮುಂದೇನು ಓದಬೇಕು ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಇತ್ತು. ಚಿಕ್ಕಂದಿನಿಂದಲೇ ನನಗೆ ಡಾಕ್ಟರ್ ಆಗಬೇಕು ಎಂಬ ಆಸೆ ಇತ್ತು. ಬಿಳಿ ಕೋಟ್ ಹಾಕಿಕೊಂಡು ಜನರಿಗೆ ಚಿಕಿತ್ಸೆ ನೀಡಬೇಕು, ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು ಎಂಬ ಕನಸು ಇತ್ತು. ಆದರೆ ಹತ್ತನೇ ತರಗತಿಯ ನಂತರ ನಾನು ನನ್ನ ಸಾಮರ್ಥ್ಯದ ಬಗ್ಗೆ ಯೋಚಿಸಿದೆ. ವೈದ್ಯಕೀಯ ಶಿಕ್ಷಣಕ್ಕೆ ತುಂಬಾ ಸಮಯ, ಶ್ರಮ ಮತ್ತು ತಾಳ್ಮೆ ಬೇಕಾಗುತ್ತದೆ. ನನಗೆ ಅದು ಸಾಧ್ಯವಾಗುವುದಿಲ್ಲ ಎಂಬ ಭಯವೂ ಇತ್ತು. ಆದ್ದರಿಂದ ಕೊನೆಗೆ ಕಾಮರ್ಸ್ ಆಯ್ಕೆ ಮಾಡಿಕೊಂಡೆ.ನಮ್ಮ ಹಾಸ್ಟೆಲ್ ಕಾಮರ್ಸ್ ಶಿಕ್ಷಣಕ್ಕೆ ತುಂಬಾ ಹೆಸರುವಾಸಿಯಾಗಿತ್ತು. ಆದ್ದರಿಂದ ಅಲ್ಲಿಯೇ ಹನ್ನೊಂದನೇ ಮತ್ತು ಹನ್ನೆರಡನೇ ತರಗತಿಯನ್ನು ಓದಲು ತೀರ್ಮಾನಿಸಿದೆ. ಆರಂಭದಲ್ಲಿ ಕಾಮರ್ಸ್ ವಿಷಯಗಳು ಹೊಸದಾಗಿದ್ದವು. ಅಕೌಂಟೆನ್ಸಿ, ಬಿಸಿನೆಸ್ ಸ್ಟಡೀಸ್ ಮತ್ತು ಎಕನಾಮಿಕ್ಸ್ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ಬೇಕಾಯಿತು. ಆದರೆ ನಂತರ ಅವುಗಳಲ್ಲಿ ಆಸಕ್ತಿ ಬೆಳೆಯಿತು. ಪ್ರತಿದಿನ ಸ್ವಲ್ಪಸ್ವಲ್ಪವಾಗಿ ಓದುತ್ತಾ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ.ಕೆಲವೊಮ್ಮೆ ನನ್ನ ಸ್ನೇಹಿತರು ಸೈನ್ಸ್ ಓದುತ್ತಿರುವುದನ್ನು ನೋಡಿದಾಗ ಬೇಸರವಾಗುತ್ತಿತ್ತು. ಅವರು ಲ್ಯಾಬ್ಗಳಲ್ಲಿ ಪ್ರಯೋಗಗಳನ್ನು ಮಾಡುವುದು, ಹೊಸ ವಿಷಯಗಳನ್ನು ಕಲಿಯುವುದು ಇವೆಲ್ಲವನ್ನು ನೋಡಿದಾಗ ನಾನು ಕೂಡ ಸೈನ್ಸ್ ತೆಗೆದುಕೊಂಡಿದ್ದರೆ ಹೇಗಿರುತ್ತಿತ್ತು ಎಂದು ಯೋಚಿಸುತ್ತಿದ್ದೆ. ಆದರೆ ಜೀವನದಲ್ಲಿ ತೆಗೆದುಕೊಂಡ ಪ್ರತಿಯೊಂದು ನಿರ್ಧಾರವನ್ನು ನಂತರ ಪಶ್ಚಾತ್ತಾಪಪಡುವುದಕ್ಕಿಂತ ಅದರಲ್ಲಿ ಯಶಸ್ಸು ಸಾಧಿಸಲು ಪ್ರಯತ್ನಿಸುವುದು ಮುಖ್ಯ ಎಂದು ಅರ್ಥ ಮಾಡಿಕೊಂಡೆ. ಅದೇ ಕಾರಣಕ್ಕೆ ನಾನು ಕಾಮರ್ಸ್ನಲ್ಲಿಯೇ ನನ್ನ ಗಮನವನ್ನು ಕೇಂದ್ರೀಕರಿಸಿದೆ.ಹನ್ನೊಂದನೇ ಮತ್ತು ಹನ್ನೆರಡನೇ ತರಗತಿಯ ಎರಡು ವರ್ಷಗಳು ನನ್ನ ಜೀವನದ ಅತ್ಯಂತ ಮುಖ್ಯವಾದ ವರ್ಷಗಳಾಗಿದ್ದವು. ಓದಿನ ಜೊತೆಗೆ ಶಿಸ್ತು, ಸಮಯದ ಮಹತ್ವ, ಸ್ವಾವಲಂಬನೆ ಮತ್ತು ಜವಾಬ್ದಾರಿಯನ್ನು ಕಲಿತೆ. ಹಾಸ್ಟೆಲ್ ಜೀವನ ನನಗೆ ಕೇವಲ ಶಿಕ್ಷಣವನ್ನಷ್ಟೇ ನೀಡಲಿಲ್ಲ, ಬದುಕುವ ಕಲೆಯನ್ನೂ ಕಲಿಸಿತು. ಶಿಕ್ಷಕರು ನಮಗೆ ಕೇವಲ ಪಾಠಗಳನ್ನು ಹೇಳಲಿಲ್ಲ; ಒಳ್ಳೆಯ ವ್ಯಕ್ತಿಯಾಗಲು ಬೇಕಾದ ಮೌಲ್ಯಗಳನ್ನೂ ಕಲಿಸಿದರು.
ಹನ್ನೆರಡನೇ ತರಗತಿ ಮುಗಿದ ನಂತರ ಡಿಗ್ರಿಯನ್ನು ಕೂಡ ಹಾಸ್ಟೆಲ್ನಲ್ಲಿಯೇ ಮುಂದುವರಿಸಬೇಕು ಎಂದುಕೊಂಡಿದ್ದೆ. ಆದರೆ ಆ ಸಮಯದಲ್ಲಿ ನಮ್ಮ ಕುಟುಂಬಕ್ಕೆ ಮತ್ತೊಂದು ದೊಡ್ಡ ಪರೀಕ್ಷೆ ಎದುರಾಯಿತು. ನನ್ನ ತಾಯಿಗೆ ಥ್ರೋಟ್ ಕ್ಯಾನ್ಸರ್ ಇದೆ ಎಂದು ತಿಳಿಯಿತು. ಆ ಸುದ್ದಿ ಕೇಳಿದಾಗ ನನಗೆ ತುಂಬಾ ದುಃಖವಾಯಿತು. ನನ್ನ ತಾಯಿ ಈಗಾಗಲೇ ನಮ್ಮಿಗಾಗಿ ತುಂಬಾ ಕಷ್ಟಪಟ್ಟಿದ್ದರು. ಅವರ ಆರೋಗ್ಯ ಹೀಗೆ ಹದಗೆಟ್ಟಿರುವುದನ್ನು ನೋಡಿ ಮನಸ್ಸಿಗೆ ತುಂಬಾ ನೋವಾಯಿತು. ಅವರ ಶಸ್ತ್ರಚಿಕಿತ್ಸೆಯ ನಂತರ ಅವರ ಜೊತೆಗೆ ಇರಬೇಕು ಎಂಬ ಕಾರಣದಿಂದ ನಾನು ಬೆಂಗಳೂರಿಗೆ ಬರಬೇಕಾಯಿತು. ಜೀವನದಲ್ಲಿ ಕುಟುಂಬವೇ ಮೊದಲ ಆದ್ಯತೆ ಎಂಬುದು ನನಗೆ ಆಗ ಇನ್ನಷ್ಟು ಸ್ಪಷ್ಟವಾಯಿತು.
ನಂತರ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ B.Com ಪದವಿಗೆ ಸೇರಿದೆ. ಕಾಲೇಜಿನ ಮೊದಲ ದಿನ ನನಗೆ ತುಂಬಾ ಭಯವಾಗಿತ್ತು. ಹೊಸ ಪರಿಸರ, ಹೊಸ ಸ್ನೇಹಿತರು, ಹೊಸ ಶಿಕ್ಷಕರು ಮತ್ತು ಸಂಪೂರ್ಣ ಇಂಗ್ಲಿಷ್ ವಾತಾವರಣ ನನಗೆ ಹೊಸ ಅನುಭವವಾಗಿತ್ತು. ನಾನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ್ದರೂ ನಮ್ಮ ಹಿಂದಿನ ಶಾಲೆಯಲ್ಲಿ ಶಿಕ್ಷಕರು ಕನ್ನಡದಲ್ಲಿಯೂ ವಿವರಿಸುತ್ತಿದ್ದರು. ಆದ್ದರಿಂದ ಆರಂಭದಲ್ಲಿ ಇಂಗ್ಲಿಷ್ನಲ್ಲಿ ಮಾತನಾಡುವುದು ನನಗೆ ತುಂಬಾ ಕಷ್ಟವಾಗುತ್ತಿತ್ತು. ತಪ್ಪಾಗಿ ಮಾತನಾಡಿದರೆ ಎಲ್ಲರೂ ನಗುತ್ತಾರೆ ಎಂಬ ಭಯ ಇತ್ತು. ಕೆಲವೊಮ್ಮೆ ಮಾತುಗಳು ಗೊತ್ತಿದ್ದರೂ ಹೇಳಲು ಧೈರ್ಯವಾಗುತ್ತಿರಲಿಲ್ಲ.
ಆದರೆ ನಾನು ಎಂದಿಗೂ ಪ್ರಯತ್ನವನ್ನು ಬಿಡಲಿಲ್ಲ. ಪ್ರತಿದಿನ ಹೊಸ ಪದಗಳನ್ನು ಕಲಿಯಲು ಪ್ರಯತ್ನಿಸುತ್ತಿದ್ದೆ. ಸ್ನೇಹಿತರ ಜೊತೆ ಮಾತನಾಡಲು ಆರಂಭಿಸಿದೆ. ತಪ್ಪು ಮಾಡಿದರೂ ಅದರಿಂದಲೇ ಕಲಿಯಬೇಕು ಎಂದುಕೊಂಡೆ. ಇಂದು ನಾನು ಮೊದಲಿಗಿಂತ ಹೆಚ್ಚು ಆತ್ಮವಿಶ್ವಾಸದಿಂದ ಮಾತನಾಡಲು ಸಾಧ್ಯವಾಗುತ್ತಿದೆ. ನನ್ನ ಈ ಬದಲಾವಣೆಗೆ ನನ್ನ ಸ್ನೇಹಿತರು ಮತ್ತು ಶಿಕ್ಷಕರ ಪ್ರೋತ್ಸಾಹವೂ ಕಾರಣವಾಗಿದೆ.ಕಾಲೇಜಿನಲ್ಲಿ ನಾನು ಕೇವಲ ಓದಿನಲ್ಲೇ ಸೀಮಿತವಾಗಿರಬಾರದು ಎಂದುಕೊಂಡೆ. ಆದ್ದರಿಂದ ಮೊದಲನೇ ವರ್ಷದಲ್ಲಿಯೇ DOC MEDIA ಕ್ಲಬ್ಗೆ ಸೇರಿದೆ. ನಂತರ DAISE MEDIA ಮತ್ತು LMP (LAST MINUTE PRODUCTION) ಕ್ಲಬ್ಗಳಲ್ಲಿಯೂ ಸದಸ್ಯನಾದೆ. ಈ ಕ್ಲಬ್ಗಳಲ್ಲಿ ಕೆಲಸ ಮಾಡುವುದರಿಂದ ಅನೇಕ ಹೊಸ ಅನುಭವಗಳು ಸಿಕ್ಕವು. ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವುದು, ತಂಡದ ಜೊತೆ ಕೆಲಸ ಮಾಡುವುದು, ಜವಾಬ್ದಾರಿಗಳನ್ನು ಹಂಚಿಕೊಳ್ಳುವುದು, ಸಮಯಕ್ಕೆ ಕೆಲಸ ಮುಗಿಸುವುದು ಮತ್ತು ಹೊಸ ಜನರನ್ನು ಭೇಟಿ ಮಾಡುವುದು ನನಗೆ ತುಂಬಾ ಇಷ್ಟವಾಯಿತು.ಮೊದಲು ನನಗೆ ಅಪರಿಚಿತರ ಜೊತೆ ಮಾತನಾಡಲು ತುಂಬಾ ಮುಜುಗರವಾಗುತ್ತಿತ್ತು. ಆದರೆ ಕ್ಲಬ್ ಚಟುವಟಿಕೆಗಳಲ್ಲಿ ಭಾಗವಹಿಸಿದ ನಂತರ ನನ್ನ ಆತ್ಮವಿಶ್ವಾಸ ಹೆಚ್ಚಾಯಿತು. ಈಗ ಹೊಸ ಜನರನ್ನು ಭೇಟಿಯಾಗುವುದು, ಅವರ ಜೊತೆ ಮಾತನಾಡುವುದು ಮತ್ತು ತಂಡದೊಂದಿಗೆ ಕೆಲಸ ಮಾಡುವುದು ನನಗೆ ಸುಲಭವಾಗಿದೆ. ಈ ಅನುಭವಗಳು ನನ್ನ ವ್ಯಕ್ತಿತ್ವವನ್ನು ಸಾಕಷ್ಟು ಬದಲಾಯಿಸಿವೆ.ನನಗೆ ಓದಿನ ಜೊತೆಗೆ ಈಜು (Swimming) ತುಂಬಾ ಇಷ್ಟ. ನೀರಿನಲ್ಲಿ ಈಜುವಾಗ ನನಗೆ ಮನಸ್ಸಿಗೆ ಒಂದು ರೀತಿಯ ನೆಮ್ಮದಿ ಸಿಗುತ್ತದೆ. ಎಷ್ಟೇ ಒತ್ತಡ ಇದ್ದರೂ ಸ್ವಲ್ಪ ಸಮಯ ಈಜಿದರೆ ಮನಸ್ಸು ಹಗುರವಾಗುತ್ತದೆ. ಈಜು ದೇಹಕ್ಕೂ ಆರೋಗ್ಯಕರವಾದ ಕ್ರೀಡೆ. ಅವಕಾಶ ಸಿಕ್ಕಾಗಲೆಲ್ಲಾ ಈಜಲು ಹೋಗಲು ಪ್ರಯತ್ನಿಸುತ್ತೇನೆ. ಭವಿಷ್ಯದಲ್ಲಿ ಇನ್ನಷ್ಟು ಚೆನ್ನಾಗಿ ಈಜು ಕಲಿಯಬೇಕು ಎನ್ನುವ ಆಸೆಯೂ ಇದೆ.ಕಾಮರ್ಸ್ ಓದಲು ಆರಂಭಿಸಿದ ನಂತರ ನನಗೆ ಚಾರ್ಟರ್ಡ್ ಅಕೌಂಟೆಂಟ್ (CA) ಆಗಬೇಕು ಎಂಬ ಆಸೆ ಮೂಡಿತು. CA ಆಗುವುದು ಸುಲಭವಲ್ಲ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಅದಕ್ಕೆ ತುಂಬಾ ಪರಿಶ್ರಮ, ತಾಳ್ಮೆ ಮತ್ತು ನಿರಂತರ ಅಭ್ಯಾಸ ಬೇಕು. ಆದರೂ ನಾನು ಆ ಗುರಿಗಾಗಿ ಪ್ರಯತ್ನ ಮಾಡಲು ಸಿದ್ಧನಿದ್ದೇನೆ.ಎಂದು ಹೇಳುತಾ ನನ್ನ ಮಾತು ಮುಗಿಸುವೆ
cb7my340nk43gpmcwkcb2nz70eu35x1
ಸದಸ್ಯ:2511061rushvi/ನನ್ನ ಪ್ರಯೋಗಪುಟ
2
179512
1376059
2026-06-30T15:59:45Z
2511061rushvi
100255
ಹೊಸ ಪುಟ: ನನ್ನ ಹೆಸರು ರುಶ್ವಿ. ಇಂದು ನನ್ನ ಬಗ್ಗೆ ಪರಿಚಯಿಸಿಕೊಳ್ಳಲು ಈ ಅವಕಾಶ ಸಿಕ್ಕಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ.ಪ್ರಸ್ತುತ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಕಾಂ. (ಅಕೌಂಟೆನ್ಸಿ ಮತ್ತು ಟ್ಯಾಕ್ಸೇ...
1376059
wikitext
text/x-wiki
ನನ್ನ ಹೆಸರು ರುಶ್ವಿ. ಇಂದು ನನ್ನ ಬಗ್ಗೆ ಪರಿಚಯಿಸಿಕೊಳ್ಳಲು ಈ ಅವಕಾಶ ಸಿಕ್ಕಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ.ಪ್ರಸ್ತುತ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಕಾಂ. (ಅಕೌಂಟೆನ್ಸಿ ಮತ್ತು ಟ್ಯಾಕ್ಸೇಶನ್) ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದೇನೆ. ಇಂತಹ ಪ್ರತಿಷ್ಠಿತ ವಿಶ್ವವಿದ್ಯಾಲಯದ ಭಾಗವಾಗಿರುವುದು ನನ್ನ ಪಾಲಿಗೆ ಹೆಮ್ಮೆಯ ವಿಷಯ. ಇಲ್ಲಿ ನಾನು ಕೇವಲ ಪಠ್ಯ ವಿಷಯಗಳನ್ನಷ್ಟೇ ಅಲ್ಲ, ಜೀವನಕ್ಕೆ ಅಗತ್ಯವಾದ ಅನೇಕ ಕೌಶಲ್ಯಗಳು ಮತ್ತು ಮೌಲ್ಯಗಳನ್ನು ಕೂಡ ಕಲಿಯುತ್ತಿದ್ದೇನೆ.ನಾನು ಅಕೌಂಟೆನ್ಸಿ ಮತ್ತು ಟ್ಯಾಕ್ಸೇಶನ್ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದು, ವಾಣಿಜ್ಯ ಕ್ಷೇತ್ರದ ಮೇಲೆ ನನಗೆ ಬಾಲ್ಯದಿಂದಲೇ ಆಸಕ್ತಿ ಇದ್ದ ಕಾರಣ. ವ್ಯವಹಾರಗಳು ಹೇಗೆ ನಡೆಯುತ್ತವೆ, ಹಣಕಾಸಿನ ವ್ಯವಸ್ಥೆ ಹೇಗಿರುತ್ತದೆ, ತೆರಿಗೆ ಮತ್ತು ಲೆಕ್ಕಪತ್ರಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನನ್ನಲ್ಲಿತ್ತು. ಈ ಕೋರ್ಸ್ ಕೆಲವೊಮ್ಮೆ ಸವಾಲಿನದ್ದಾಗಿದ್ದರೂ, ಪ್ರತಿದಿನ ಹೊಸ ವಿಷಯಗಳನ್ನು ಕಲಿಯುವ ಅವಕಾಶ ದೊರೆಯುವುದರಿಂದ ನನಗೆ ತುಂಬಾ ಇಷ್ಟವಾಗಿದೆ. ಇದು ನನ್ನ ಭವಿಷ್ಯದ ವೃತ್ತಿಜೀವನಕ್ಕೆ ಉತ್ತಮ ಅಡಿಪಾಯವಾಗಲಿದೆ ಎಂಬ ನಂಬಿಕೆ ನನಗಿದೆ.ನನ್ನ ಕುಟುಂಬದ ಬಗ್ಗೆ ಹೇಳುವುದಾದರೆ, ನಾನು ಪ್ರೀತಿಯ ಹಾಗೂ ಬೆಂಬಲ ನೀಡುವ ಕುಟುಂಬದಿಂದ ಬಂದಿದ್ದೇನೆ. ನನ್ನ ತಂದೆಯ ಹೆಸರು ಸುರೇಶ್ ಮತ್ತು ನನ್ನ ತಾಯಿಯ ಹೆಸರು ಸರಸ್ವತಿ. ಅವರು ನನ್ನ ಜೀವನದ ದೊಡ್ಡ ಪ್ರೇರಣೆ. ಪ್ರಾಮಾಣಿಕತೆ, ಶಿಸ್ತು, ಕಠಿಣ ಪರಿಶ್ರಮ ಮತ್ತು ಎಲ್ಲರೊಂದಿಗೆ ಗೌರವದಿಂದ ನಡೆದುಕೊಳ್ಳುವ ಗುಣಗಳನ್ನು ಅವರು ನನಗೆ ಬಾಲ್ಯದಿಂದಲೇ ಕಲಿಸಿದ್ದಾರೆ. ನಾನು ಇಂದು ಏನಾಗಿದ್ದೇನೆಯೋ ಅದಕ್ಕೆ ಅವರ ಪ್ರೀತಿ, ಮಾರ್ಗದರ್ಶನ ಮತ್ತು ಪ್ರೋತ್ಸಾಹವೇ ಮುಖ್ಯ ಕಾರಣ.ನನಗೆ ಭರತ್ ಎಂಬ ಒಬ್ಬ ಅಣ್ಣ ಇದ್ದಾರೆ. ಅವರು ಯಾವಾಗಲೂ ನನಗೆ ಉತ್ತಮ ಸಲಹೆಗಳನ್ನು ನೀಡುತ್ತಾ, ಆತ್ಮವಿಶ್ವಾಸದಿಂದ ಮುಂದೆ ಸಾಗಲು ಪ್ರೇರೇಪಿಸುತ್ತಾರೆ. ನನ್ನ ಕುಟುಂಬವೇ ನನ್ನ ದೊಡ್ಡ ಶಕ್ತಿ. ಅವರ ಬೆಂಬಲ ಮತ್ತು ಆಶೀರ್ವಾದವೇ ನನ್ನ ಜೀವನದ ಅತಿದೊಡ್ಡ ಸಂಪತ್ತು ಎಂದು ನಾನು ನಂಬುತ್ತೇನೆ.ನನ್ನ ವ್ಯಕ್ತಿತ್ವದ ಬಗ್ಗೆ ಹೇಳಬೇಕಾದರೆ, ನಾನು ಸ್ನೇಹಪರ, ಜವಾಬ್ದಾರಿಯುತ ಮತ್ತು ಸದಾ ಹೊಸ ವಿಷಯಗಳನ್ನು ಕಲಿಯಲು ಆಸಕ್ತಿ ಹೊಂದಿರುವ ವ್ಯಕ್ತಿ. ಹೊಸ ಜನರನ್ನು ಭೇಟಿಯಾಗುವುದು, ಅವರೊಂದಿಗೆ ಸ್ನೇಹ ಬೆಳೆಸುವುದು ಮತ್ತು ಅವರ ಅನುಭವಗಳಿಂದ ಕಲಿಯುವುದು ನನಗೆ ತುಂಬಾ ಇಷ್ಟ. ತಂಡದಲ್ಲಿ ಕೆಲಸ ಮಾಡುವುದನ್ನು ನಾನು ಹೆಚ್ಚು ಇಷ್ಟಪಡುತ್ತೇನೆ, ಏಕೆಂದರೆ ಪ್ರತಿಯೊಬ್ಬರ ಆಲೋಚನೆಗಳು ನಮ್ಮನ್ನು ಇನ್ನಷ್ಟು ಉತ್ತಮಗೊಳಿಸುತ್ತವೆ. ಅದೇ ಸಮಯದಲ್ಲಿ ಅಗತ್ಯವಿದ್ದರೆ ಸ್ವತಂತ್ರವಾಗಿ ಕೆಲಸ ಮಾಡುವ ಸಾಮರ್ಥ್ಯವೂ ನನ್ನಲ್ಲಿದೆ.ಓದಿನ ಹೊರತಾಗಿ ನನಗೆ ಹಲವು ಹವ್ಯಾಸಗಳಿವೆ. ಅವುಗಳಲ್ಲಿ ಮೊದಲನೆಯದು ಸಂಗೀತ ಕೇಳುವುದು. ಸಂಗೀತ ನನ್ನ ಜೀವನದ ಒಂದು ಪ್ರಮುಖ ಭಾಗವಾಗಿದೆ. ಎಷ್ಟೇ ಒತ್ತಡ ಇದ್ದರೂ, ಕೆಲವು ನಿಮಿಷ ಹಾಡುಗಳನ್ನು ಕೇಳಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಮತ್ತು ಹೊಸ ಉತ್ಸಾಹ ಬರುತ್ತದೆ.ಇನ್ನೊಂದು ಹವ್ಯಾಸ ಎಂದರೆ ಬೈಕ್ ಸವಾರಿ. ಬೈಕ್ ಓಡಿಸುವುದು ನನಗೆ ತುಂಬಾ ಇಷ್ಟ. ಅದು ನನಗೆ ಒಂದು ರೀತಿಯ ಸ್ವಾತಂತ್ರ್ಯದ ಅನುಭವವನ್ನು ನೀಡುತ್ತದೆ. ವಾರಪೂರ್ತಿ ಕಾಲೇಜಿನ ಕೆಲಸಗಳ ನಂತರ ಒಂದು ಚಿಕ್ಕ ರೈಡ್ಗೆ ಹೋದರೆ ಮನಸ್ಸು ತುಂಬಾ ಹಗುರವಾಗುತ್ತದೆ.ಅದರ ಜೊತೆಗೆ ಹೊಸ ಹೊಸ ಸ್ಥಳಗಳನ್ನು ಅನ್ವೇಷಿಸುವುದು ಕೂಡ ನನಗೆ ತುಂಬಾ ಇಷ್ಟ. ಹೊಸ ಕಾಫೆಗಳು, ಸುಂದರ ಪ್ರವಾಸಿ ತಾಣಗಳು ಹಾಗೂ ವಿಭಿನ್ನ ಸ್ಥಳಗಳಿಗೆ ಹೋಗಿ ಅಲ್ಲಿನ ಸಂಸ್ಕೃತಿ ಮತ್ತು ಜನರನ್ನು ತಿಳಿದುಕೊಳ್ಳುವುದು ನನಗೆ ಸಂತೋಷ ನೀಡುತ್ತದೆ. ನನ್ನ ಅಭಿಪ್ರಾಯದಲ್ಲಿ, ಪ್ರವಾಸದಿಂದ ನಾವು ಪುಸ್ತಕಗಳಲ್ಲಿ ಸಿಗದ ಅನೇಕ ಅನುಭವಗಳನ್ನು ಪಡೆಯುತ್ತೇವೆ.ಇತ್ತೀಚಿನ ದಿನಗಳಲ್ಲಿ ನಾನು ನನ್ನ ಆರೋಗ್ಯದ ಮೇಲೂ ಹೆಚ್ಚಿನ ಗಮನ ಹರಿಸುತ್ತಿದ್ದೇನೆ. ಆದ್ದರಿಂದ ನಿಯಮಿತವಾಗಿ ಜಿಮ್ಗೆ ಹೋಗುತ್ತೇನೆ. ವ್ಯಾಯಾಮ ಮಾಡುವುದರಿಂದ ದೈಹಿಕ ಆರೋಗ್ಯ ಮಾತ್ರವಲ್ಲ, ಆತ್ಮವಿಶ್ವಾಸ ಮತ್ತು ಮಾನಸಿಕ ನೆಮ್ಮದಿಯೂ ಹೆಚ್ಚುತ್ತದೆ. ಅಲ್ಲದೆ, ಯಾವುದೇ ಗುರಿ ಸಾಧಿಸಲು ನಿರಂತರ ಪ್ರಯತ್ನ ಎಷ್ಟು ಮುಖ್ಯ ಎಂಬುದನ್ನು ಜಿಮ್ ನನಗೆ ಕಲಿಸಿದೆ.ನನ್ನ ಪ್ರಮುಖ ಶಕ್ತಿಗಳಲ್ಲಿ ಒಂದು ಎಂದರೆ ನಾನು ಕಲಿಯುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ. ಪ್ರತಿಯೊಂದು ಅನುಭವವೂ ನಮಗೆ ಏನಾದರೂ ಹೊಸ ಪಾಠವನ್ನು ಕಲಿಸುತ್ತದೆ ಎಂದು ನಾನು ನಂಬುತ್ತೇನೆ. ನಾನು ಪರಿಶ್ರಮಿ, ಜವಾಬ್ದಾರಿಯುತ ಮತ್ತು ನನಗೆ ನೀಡಿದ ಕೆಲಸವನ್ನು ಅತ್ಯುತ್ತಮವಾಗಿ ಮಾಡಲು ಪ್ರಯತ್ನಿಸುತ್ತೇನೆ. ಯಾರಾದರೂ ನನ್ನ ತಪ್ಪುಗಳನ್ನು ತೋರಿಸಿದರೆ ಅದನ್ನು ನಾನು ಸಕಾರಾತ್ಮಕವಾಗಿ ಸ್ವೀಕರಿಸಿ ನನ್ನನ್ನು ನಾನು ಇನ್ನಷ್ಟು ಉತ್ತಮಗೊಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ.ಆದರೆ, ಎಲ್ಲರಂತೆ ನನಗೂ ಕೆಲವು ದುರ್ಬಲತೆಗಳಿವೆ. ಕೆಲವೊಮ್ಮೆ ನಾನು ಹೆಚ್ಚು ಯೋಚಿಸುವ ಸ್ವಭಾವ ಹೊಂದಿದ್ದೇನೆ, ಏಕೆಂದರೆ ಪ್ರತಿಯೊಂದು ಕೆಲಸವೂ ಚೆನ್ನಾಗಿ ಆಗಬೇಕು ಎಂಬ ಆಸೆ ಇರುತ್ತದೆ. ಆದರೆ ಈಗ ಪರಿಪೂರ್ಣತೆಗಿಂತ ನಿರಂತರ ಪ್ರಗತಿಯೇ ಮುಖ್ಯ ಎಂಬುದನ್ನು ಅರಿತುಕೊಂಡಿದ್ದೇನೆ. ಆದ್ದರಿಂದ ಹೆಚ್ಚು ಆತ್ಮವಿಶ್ವಾಸದಿಂದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಅನಗತ್ಯವಾಗಿ ಚಿಂತಿಸದಿರಲು ಪ್ರಯತ್ನಿಸುತ್ತಿದ್ದೇನೆ.ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಅವಧಿಯಲ್ಲಿ ಅನೇಕ ಪ್ರೆಸೆಂಟೇಷನ್ಗಳು, ಅಸೈನ್ಮೆಂಟ್ಗಳು ಮತ್ತು ಗುಂಪು ಚಟುವಟಿಕೆಗಳಲ್ಲಿ ಭಾಗವಹಿಸಿದ್ದೇನೆ. ಈ ಅನುಭವಗಳು ನನ್ನ ಸಂವಹನ ಕೌಶಲ್ಯ, ನಾಯಕತ್ವ ಮತ್ತು ಸಮಯ ನಿರ್ವಹಣಾ ಸಾಮರ್ಥ್ಯವನ್ನು ಉತ್ತಮಗೊಳಿಸಿವೆ. ಆರಂಭದಲ್ಲಿ ತರಗತಿಯ ಮುಂದೆ ಮಾತನಾಡಲು ಸ್ವಲ್ಪ ಭಯವಾಗುತ್ತಿತ್ತು. ಆದರೆ ನಿರಂತರ ಅಭ್ಯಾಸದಿಂದ ಈಗ ಹೆಚ್ಚು ಆತ್ಮವಿಶ್ವಾಸದಿಂದ ಮಾತನಾಡಲು ಸಾಧ್ಯವಾಗುತ್ತಿದೆ.ನನ್ನ ಅಲ್ಪಾವಧಿಯ ಗುರಿ ಉತ್ತಮ ಅಂಕಗಳೊಂದಿಗೆ ನನ್ನ ಬಿ.ಕಾಂ. ಪದವಿಯನ್ನು ಪೂರ್ಣಗೊಳಿಸುವುದು. ಜೊತೆಗೆ ಇಂಟರ್ನ್ಶಿಪ್ಗಳ ಮೂಲಕ ಪ್ರಾಯೋಗಿಕ ಅನುಭವವನ್ನು ಪಡೆದು ನನ್ನ ವೃತ್ತಿಪರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಬಯಸುತ್ತೇನೆ.ನನ್ನ ದೀರ್ಘಾವಧಿಯ ಗುರಿ ಅಕೌಂಟಿಂಗ್, ಟ್ಯಾಕ್ಸೇಶನ್ ಅಥವಾ ಹಣಕಾಸು ಕ್ಷೇತ್ರದಲ್ಲಿ ಉತ್ತಮ ಸ್ಥಾನವನ್ನು ಗಳಿಸುವುದು. ಮುಂದೆ ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಪ್ರಮಾಣಪತ್ರಗಳನ್ನು ಪಡೆದು ನನ್ನ ಜ್ಞಾನವನ್ನು ಇನ್ನಷ್ಟು ವಿಸ್ತರಿಸಲು ಬಯಸುತ್ತೇನೆ. ಕಲಿಕೆಯ ಪ್ರಕ್ರಿಯೆ ಎಂದಿಗೂ ಮುಗಿಯಬಾರದು ಎಂಬುದು ನನ್ನ ನಂಬಿಕೆ.ನನ್ನ ಜೀವನದಲ್ಲಿ ಯಶಸ್ಸಿಗಿಂತ ಮೌಲ್ಯಗಳಿಗೆ ಹೆಚ್ಚಿನ ಮಹತ್ವ ನೀಡುತ್ತೇನೆ. ಪ್ರಾಮಾಣಿಕತೆ, ಗೌರವ, ದಯೆ, ಶಿಸ್ತು ಮತ್ತು ಕೃತಜ್ಞತೆ ಎಂಬ ಮೌಲ್ಯಗಳನ್ನು ನಾನು ಸದಾ ಪಾಲಿಸಲು ಪ್ರಯತ್ನಿಸುತ್ತೇನೆ. ಪ್ರತಿಯೊಬ್ಬರನ್ನೂ ಗೌರವದಿಂದ ಕಾಣಬೇಕು ಮತ್ತು ನಮ್ಮ ಸಣ್ಣ ಒಳ್ಳೆಯ ಕೆಲಸವೂ ಮತ್ತೊಬ್ಬರ ಜೀವನದಲ್ಲಿ ದೊಡ್ಡ ಬದಲಾವಣೆ ತರಬಹುದು ಎಂದು ನಾನು ನಂಬುತ್ತೇನೆ.ಕೊನೆಯದಾಗಿ, ನಾನು ಪರಿಶ್ರಮಿ, ಸಕಾರಾತ್ಮಕ ಮನೋಭಾವ ಹೊಂದಿರುವ ಮತ್ತು ಮಹತ್ವಾಕಾಂಕ್ಷೆಯ ವ್ಯಕ್ತಿ ಎಂದು ಹೇಳಿಕೊಳ್ಳಲು ಇಷ್ಟಪಡುತ್ತೇನೆ. ಕುಟುಂಬದೊಂದಿಗೆ ಸಮಯ ಕಳೆಯುವುದು, ಸಂಗೀತ ಕೇಳುವುದು, ಬೈಕ್ ಸವಾರಿ ಮಾಡುವುದು, ಹೊಸ ಸ್ಥಳಗಳನ್ನು ಅನ್ವೇಷಿಸುವುದು ಮತ್ತು ಪ್ರತಿದಿನ ನನ್ನನ್ನು ನಾನು ಇನ್ನಷ್ಟು ಉತ್ತಮಗೊಳಿಸಿಕೊಳ್ಳುವುದು ನನಗೆ ತುಂಬಾ ಇಷ್ಟ. ನನ್ನ ಕುಟುಂಬವೇ ನನ್ನ ಜೀವನದ ದೊಡ್ಡ ಬೆಂಬಲವಾಗಿದ್ದು, ಅವರು ನನ್ನನ್ನು ಸದಾ ಉತ್ತಮ ವ್ಯಕ್ತಿಯಾಗಲು ಪ್ರೇರೇಪಿಸುತ್ತಾರೆ.ನನ್ನ ಭವಿಷ್ಯದ ಬಗ್ಗೆ ನನಗೆ ಅಪಾರ ವಿಶ್ವಾಸವಿದೆ. ಕಠಿಣ ಪರಿಶ್ರಮ, ಆತ್ಮವಿಶ್ವಾಸ ಮತ್ತು ಸರಿಯಾದ ಮನೋಭಾವ ಇದ್ದರೆ ಯಾವುದೇ ಗುರಿಯನ್ನು ಸಾಧಿಸಬಹುದು ಎಂದು ನಾನು ನಂಬುತ್ತೇನೆ. ನನ್ನ ಕುಟುಂಬಕ್ಕೆ ಹೆಮ್ಮೆ ತರುವಂತೆ ಜೀವನದಲ್ಲಿ ಉತ್ತಮ ಸಾಧನೆ ಮಾಡುವುದು ನನ್ನ ಕನಸು.ನನ್ನ ಬಗ್ಗೆ ಪರಿಚಯಿಸಿಕೊಳ್ಳಲು ಈ ಅವಕಾಶ ನೀಡಿದ ನಿಮಗೆ ಮತ್ತೊಮ್ಮೆ ಹೃತ್ಪೂರ್ವಕ ಧನ್ಯವಾದಗಳು.
qy9d8n1x3e5gcjzojmqmdbt5ni92gcf
ಸದಸ್ಯರ ಚರ್ಚೆಪುಟ:2511072hgswaroop
3
179513
1376060
2026-06-30T16:16:24Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1376060
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=2511072hgswaroop}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೧:೪೬, ೩೦ ಜೂನ್ ೨೦೨೬ (IST)
slnydwagfykz82xb3btotqcbz7nfur3
ಸದಸ್ಯ:2510414bsvishnu/ನನ್ನ ಪ್ರಯೋಗಪುಟ
2
179514
1376061
2026-06-30T16:30:54Z
2510414bsvishnu
100024
ಹೊಸ ಪುಟ: ಓದುಗರಿಗೇ ನನ್ನ ನಮಸ್ಕಾರಗಳು, ಇದು ನನ್ನ ಪುಟ್ಟ ಸ್ವಪರಿಚಯ. ನನ್ನ ಹೆಸರು ಬ ಶ್ರೀ ವಿಷ್ಣು, ನಾನು ಕ್ರೈಸ್ತ ಯೂನಿವರ್ಸಿಟಿನಲ್ಲಿ ದ್ವಿತೀಯ ವರ್ಷ ವಾಣಿಜ್ಯ ಪದವಿಯನ್ನು ಮಾಡುತಿದ್ದನೇ.ನನ್ನ ತಂದೆಯವರ ಹೆಸರು ಶ್ರೀಧರ...
1376061
wikitext
text/x-wiki
ಓದುಗರಿಗೇ ನನ್ನ ನಮಸ್ಕಾರಗಳು, ಇದು ನನ್ನ ಪುಟ್ಟ ಸ್ವಪರಿಚಯ.
ನನ್ನ ಹೆಸರು ಬ ಶ್ರೀ ವಿಷ್ಣು, ನಾನು ಕ್ರೈಸ್ತ ಯೂನಿವರ್ಸಿಟಿನಲ್ಲಿ ದ್ವಿತೀಯ ವರ್ಷ ವಾಣಿಜ್ಯ ಪದವಿಯನ್ನು ಮಾಡುತಿದ್ದನೇ.ನನ್ನ ತಂದೆಯವರ ಹೆಸರು ಶ್ರೀಧರ್, ಅವರು ವೈಯಕ್ತಿಕ ಹಣಕಾಸು ಸಲಹೆಗರರು ಮತ್ತು ನನ್ನ ತಾಯಿಯವರ ಹೆಸರು ಪದ್ಮಾವತಿ,ಅವರು ಗೃಹಣಿ .ನಾನೂ ಇವರ ಏಕ ಮಾತ್ರ ಪುತ್ರ.
ಬೆಂಗಳೂರಿನ ಇಂದಿರಾನಗರದ ಚಿನ್ಮ್ಯಯ ಹಾಸ್ಪಿತ್ರನಲ್ಲಿ, ನಾನು ೨೦೦೭ ಏಪ್ರಿಲ್ ಜನಸಿರುವನು.ಈಗ ನಾನು ಸದ್ಯಕ್ಕೆ ರಾಜರಾಜೇಶ್ವರಿ ನಗರದಲ್ಲಿ ವಾಸ ಮಾಡುತಿರುವನು,ನಾನು ಪ್ರತಿದಿನ ಬಿಎಂಟಿಸಿ ಬಸ್ನಲ್ಲಿ ವಿಶ್ವವಿದ್ಯಾಲಯಕ್ಕೆ ಬರುತ್ತೇನೆ.
ನಾನು ನನ್ನ ಪ್ರಾಥಮಿಕ ಶಾಲೆಯನ್ನು ಜೆ.ಸ್.ಸ್ ಶಾಲೆಯಲ್ಲಿ ಮುಗಿಸಿರಿತೆನೇ ನನ್ನ ಬಾಲ್ಯದ ಬಗ್ಗೆ ಹೇಳುವುದಾದರೆ, ಅದು ಸಂತೋಷದ ನೆನಪುಗಳಿಂದ ಕೂಡಿತ್ತು. ಕುಟುಂಬದವರೊಂದಿಗೆ ಸಮಯ ಕಳೆಯುವುದು, ಸ್ನೇಹಿತರೊಂದಿಗೆ ಆಟವಾಡುವುದು ಹಾಗೂ ಕಾರ್ಟೂನ್ಗಳನ್ನು ನೋಡುವುದು ನನ್ನ ಬಾಲ್ಯದ ಅತ್ಯಂತ ಸಿಹಿ ನೆನಪುಗಳಾಗಿವೆ.
ಮಧ್ಯಮಿಕ ಹಾಗೂ ಪ್ರೌಢ ಶಾಲೆಯನ್ನು ಕೆ ಕೆ ಇಂಟರ್ನ್ಯಾಷನಲ್ ಶಾಲೆಯಲ್ಲಿ ಪೂರ್ಣಗೋಳಸಿದ.ನಾನು ನನ್ನ( ಸಿ ಬಿ ಸ ಇ) ಹತ್ತನೇ ತರಗತಿಯಲ್ಲಿ ೮೭% ಅಂಕಗಳನ್ನು ಪಡದೇನು.ನನ್ನ ಮಧ್ಯಮ ಮತ್ತು ಪ್ರೌಢಶಾಲೆಯ ಜೀವನವು ನನ್ನ ವ್ಯಕ್ತಿತ್ವದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದ ಸಮಯವಾಗಿತ್ತು. ಈ ಅವಧಿಯಲ್ಲಿ ಹೊಸ ಸ್ನೇಹಿತರನ್ನು ಹೊಂದಿದೆ, ಅನೇಕ ಸಿಹಿ ನೆನಪುಗಳನ್ನು ಮಾಡಿಕೊಂಡೆ ಮತ್ತು ಓದಿನ ಜೊತೆಗೆ ಜೀವನದ ಅನೇಕ ಪಾಠಗಳನ್ನು ಕಲಿತೆ. ಇದೇ ಸಮಯದಲ್ಲಿ ನನ್ನ ಆಸಕ್ತಿಗಳು ನಿಧಾನವಾಗಿ ಬೆಳೆಯಲು ಆರಂಭವಾದವು. ಈ ಅವಧಿಯ ಅನುಭವಗಳು, ಕಲಿತ ಪಾಠಗಳು ಮತ್ತು ಬೆಳೆಸಿಕೊಂಡ ಅಭ್ಯಾಸಗಳು ಇಂದು ನಾನು ಯಾವ ರೀತಿಯ ವ್ಯಕ್ತಿಯಾಗಿದ್ದೇನೆ ಎಂಬುದನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ.
ಮುಂದಿನ, ಪ್ರಥಮ ಮತ್ತು ದ್ವಿತೀಯ ಪದವಿ ಪೂರ್ವಯಲ್ಲಿ ವಾಣಿಜ್ಯವನ್ನು ಆರಿಸಿದೆ.ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿದ್ದು ಕೇವಲ ಅಂಕಗಳ ಆಧಾರದ ಮೇಲೆ ಅಲ್ಲ. ಶಾಲೆಯಲ್ಲಿದ್ದಾಗಲೇ ವ್ಯವಹಾರ ಸಂಸ್ಥೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ, ಕಂಪನಿಗಳು ಹೇಗೆ ಬೆಳೆಯುತ್ತವೆ, ಹಣಕಾಸಿನ ಯೋಜನೆ ಹೇಗೆ ಮಾಡಲಾಗುತ್ತದೆ ಮತ್ತು ಆರ್ಥಿಕ ವ್ಯವಸ್ಥೆ ಸಮಾಜದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ವಿಷಯಗಳ ಬಗ್ಗೆ ನನಗೆ ಆಸಕ್ತಿ ಬೆಳೆಯಿತು., ಅದರ ಶಿಕ್ಷಣವನ್ನು ಕುಮ್ರಾನ್ಸ್ ಕಾಲೇಜುನಲ್ಲಿ ಓದಿ, ೯೫% ಅಂಕಗಳನ್ನು ನಾನು ಗಳಿಸಿದೆ.
ತದನಂತರ, ನಾನು ವಾಣಿಜ್ಯ ಪದವಿಯನ್ನು ಆಯ್ದುಕೊಂಡೆ. ಪ್ರಥಮ ಮತ್ತು ದ್ವಿತೀಯ ಪಿಯುಸಿಯಲ್ಲಿ ಅಧ್ಯಯನ ಮಾಡಿದ ಲೆಕ್ಕಶಾಸ್ತ್ರ, ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ ಹಾಗೂ ಹಣಕಾಸಿನ ವಿಷಯಗಳ ಬಗ್ಗೆ ಇನ್ನಷ್ಟು ಆಳವಾದ ಮತ್ತು ಪ್ರಾಯೋಗಿಕ ಜ್ಞಾನವನ್ನು ಪಡೆದುಕೊಳ್ಳುವ ಉದ್ದೇಶದಿಂದ ಈ ಪದವಿಯನ್ನು ಆಯ್ಕೆ ಮಾಡಿಕೊಂಡೆ. ಈ ಕೋರ್ಸ್ನ ಮೂಲಕ ವ್ಯವಹಾರ ಸಂಸ್ಥೆಗಳ ಕಾರ್ಯವೈಖರಿ, ಹಣಕಾಸಿನ ನಿರ್ವಹಣೆ, ಲೆಕ್ಕಪತ್ರ ಪದ್ಧತಿಗಳು ಹಾಗೂ ಆರ್ಥಿಕ ವ್ಯವಸ್ಥೆಯ ಬಗ್ಗೆ ಸಮಗ್ರ ಅರಿವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ, ಮುಂದಿನ ದಿನಗಳಲ್ಲಿ ವ್ಯವಹಾರ ಆಡಳಿತದಲ್ಲಿ (ಎಂ.ಬಿ.ಎ.) ಸ್ನಾತಕೋತ್ತರ ಪದವಿ ಮಾಡುವ ನನ್ನ ಗುರಿಗೆ ಬಿ.ಕಾಂ ಪದವಿಯು ಬಲವಾದ ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತದೆ.
ನನ್ನ ಮೊದಲ ಆದ್ಯತೆ ಕ್ರೈಸ್ತ ಯೂನಿವರ್ಸಿಟಿ ಅಧ್ಯಯನ ಮಾಡುವುದು, ಏಕೆಂದರೆ ಅದು ಬಿ.ಕಾಂ ಪದವಿಗೆ ದೇಶದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಅದೃಷ್ಟ ಮತ್ತು ಕಠಿಣ ಪರಿಶ್ರಮದ ಫಲವಾಗಿ ನಾನು ಈ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆದೆ. ಇಲ್ಲಿ ಪ್ರವೇಶ ಪಡೆದಿರುವುದು ನನ್ನ ಪಾಲಿಗೆ ಒಂದು ದೊಡ್ಡ ಅವಕಾಶವಾಗಿದೆ. ಈ ಅವಕಾಶವನ್ನು ನಾನು ಕೇವಲ ಉತ್ತಮ ಅಂಕಗಳನ್ನು ಗಳಿಸಲು ಮಾತ್ರವಲ್ಲ, ನನ್ನ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಮತ್ತು ನನ್ನ ವ್ಯಕ್ತಿತ್ವವನ್ನು ಮತ್ತಷ್ಟು ಅಭಿವೃದ್ಧಿಪಡಿಸಿಕೊಳ್ಳಲು ಬಳಸಿಕೊಳ್ಳಲು ಬಯಸುತ್ತೇನೆ. ಈ ವಿಶ್ವವಿದ್ಯಾಲಯವು ಉತ್ತಮ ಶೈಕ್ಷಣಿಕ ವಾತಾವರಣ, ಅನುಭವಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಉತ್ತೇಜನ ನೀಡುವ ವಿವಿಧ ಅವಕಾಶಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ದೊರೆಯುವ ಮಾರ್ಗದರ್ಶನ ಮತ್ತು ಕಲಿಕೆಯ ಅನುಭವವು ನನ್ನ ಶೈಕ್ಷಣಿಕ ಹಾಗೂ ವೃತ್ತಿಜೀವನದ ಗುರಿಗಳನ್ನು ಸಾಧಿಸಲು ಉತ್ತಮ ನೆರವಾಗುತ್ತದೆ ಎಂಬ ನಿರೀಕ್ಷೆಯಿದೆ.
ನಾನು ಈ ಬರೀ ಅಡ್ವಾನ್ಸಡ್ ಕನ್ನಡ ವಿಷಯವನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಪ್ರಮುಖ ಕಾರಣವೆಂದರೆ, ಕನ್ನಡವು ನನ್ನ ಮಾತೃಭಾಷೆಯಾಗಿದ್ದು ಅದರ ಬಗ್ಗೆ ನನಗೆ ವಿಶೇಷ ಅಭಿಮಾನವಿದೆ. ಶಾಲಾ ಹಂತದಲ್ಲಿ ಕಲಿತ ಕನ್ನಡ ಜ್ಞಾನವನ್ನು ಇನ್ನಷ್ಟು ವಿಸ್ತರಿಸಿಕೊಳ್ಳುವ ಹಾಗೂ ಭಾಷೆಯ ಮೇಲಿನ ಹಿಡಿತವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮುಂದುವರಿದ ಕನ್ನಡವನ್ನು ಆಯ್ಕೆ ಮಾಡಿಕೊಂಡೆ. ಇದರ ಮೂಲಕ ಕನ್ನಡ ಸಾಹಿತ್ಯ, ಭಾಷೆಯ ವೈವಿಧ್ಯತೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯದ ಬಗ್ಗೆ ಹೆಚ್ಚಿನ ಅರಿವನ್ನು ಪಡೆದುಕೊಳ್ಳಲು ಬಯಸುತ್ತೇನೆ.
ಓದಿನ ಜೊತೆಗೆ ನನಗೆ ಪುಸ್ತಕಗಳನ್ನು ಓದುವ ಹವ್ಯಾಸವೂ ಇದೆ. ಕೆ ಸ್ ನಾರಾಯಣಚಾರ್ಯರವರ ಮಹಾಭಾರತದ ಕಾದಂಬರಿಗಳು ಮತ್ತು ಇಂಗ್ಲಿಷ್ ಕಾದಂಬರಿ ಅದ ಅಲ್ಚಮಿಸ್ಟ್ ಹಾಗೂ ಇತರೆ ಪುಸ್ತಕಗಳು ಓದ್ದಿದೆ.ಪುಸ್ತಕಗಳ ಇಂದ ಹೊಸ ವಿಷಯಗಳನ್ನು ತಿಳಿಸುವುದಷ್ಟೇ ಅಲ್ಲ, ಯೋಚಿಸುವ ವಿಧಾನವನ್ನೂ ವಿಸ್ತರಿಸುತ್ತವೆ ಎಂದು ನಾನು ನಂಬುತ್ತೇನೆ.ಓದಿನ ಜೊತೆಗೆ ನನಗೆ ಪುಸ್ತಕಗಳನ್ನು ಓದುವ ಹವ್ಯಾಸವೂ ಇದೆ.ಉದಾಹರಣೆಗೆ, ಕೆ. ಎಸ್. ನಾರಾಯಣಾಚಾರ್ಯರವರ ರಾಜಸೂಯದ ರಾಜಕೀಯ ಕೃತಿಯು ಮಹಾಭಾರತದ ಘಟನೆಗಳನ್ನು ರಾಜಕೀಯ, ರಾಜತಂತ್ರ ಮತ್ತು ಅಧಿಕಾರದ ಸಮತೋಲನದ ದೃಷ್ಟಿಯಿಂದ ಅರ್ಥಮಾಡಿಕೊಳ್ಳುವ ಅವಕಾಶ ನೀಡುತ್ತದೆ. ಯಾವುದೇ ನಿರ್ಧಾರ ಅಥವಾ ಘಟನೆಯ ಹಿಂದೆ ರಾಜಕೀಯ ಲೆಕ್ಕಾಚಾರ ಮತ್ತು ದೂರದೃಷ್ಟಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಈ ಕೃತಿ ಪರಿಣಾಮಕಾರಿಯಾಗಿ ತೋರಿಸುತ್ತದೆ. ಇಂತಹ ಪುಸ್ತಕಗಳು ವಿಷಯಗಳನ್ನು ಹಲವು ದೃಷ್ಟಿಕೋನಗಳಿಂದ ವಿಶ್ಲೇಷಿಸುವ ಅಭ್ಯಾಸವನ್ನು ಬೆಳೆಸುತ್ತವೆ.
ಇದರ ಜೊತೆಗೆ ನನಗೆ ಚಲನಚಿತ್ರಗಳನ್ನು ನೋಡುವ ಆಸಕ್ತಿಯೂ ಇದೆ. ಆದರೆ ಯಾವುದೇ ಚಿತ್ರವನ್ನು ನೋಡುವುದಕ್ಕಿಂತ ಉತ್ತಮ ಕಥಾ, ಬಲವಾದ ಪಾತ್ರಗಳು ಅಥವಾ ನೈಜ ಘಟನೆಗಳನ್ನು ಆಧರಿಸಿದ ಚಿತ್ರಗಳನ್ನು ಹೆಚ್ಚು ಇಷ್ಟಪಡುತ್ತೇನೆ. ಅಂತಹ ಸಿನಿಮಾಗಳು ಕೆಲವೊಮ್ಮೆ ಸಮಾಜವನ್ನು, ಇತಿಹಾಸವನ್ನು ಅಥವಾ ಮಾನವ ಸ್ವಭಾವವನ್ನು ಹೊಸ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಒಳ್ಳೆಯ ಕಥೆಯು ಮನರಂಜನೆಯ ಜೊತೆಗೆ ಚಿಂತನೆಗೂ ಅವಕಾಶ ನೀಡುತ್ತದೆ.ಉದಾಹರಣೆಗೆ,ಉದಾಹರಣೆಗೆ, The Prestige ಯಂಬ ಚಿತ್ರವು ಯಶಸ್ಸು ಮತ್ತು ಪರಿಪೂರ್ಣತೆಯನ್ನು ಸಾಧಿಸುವ ಹಂಬಲದಲ್ಲಿ ವ್ಯಕ್ತಿಯು ಎಷ್ಟು ತ್ಯಾಗ ಮಾಡಬಹುದು ಹಾಗೂ ಅತಿಯಾದ ಮಹತ್ವಾಕಾಂಕ್ಷೆಯ ಪರಿಣಾಮಗಳು ಹೇಗಿರಬಹುದು ಎಂಬುದನ್ನು ಆಳವಾಗಿ ತೋರಿಸುತ್ತದೆ. ಇಂತಹ ಸಿನಿಮಾಗಳು ಕೇವಲ ಮನರಂಜನೆ ನೀಡುವುದಲ್ಲ, ಜೀವನದ ಬಗ್ಗೆ ಹೊಸ ರೀತಿಯಲ್ಲಿ ಯೋಚಿಸಲು ಪ್ರೇರೇಪಿಸುತ್ತವೆ.
ಇದರ ಜೊತೆಗೆ ಕ್ರೀಡೆಗಳನ್ನು, ವಿಶೇಷವಾಗಿ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುವುದೂ ನನ್ನ ಮತ್ತೊಂದು ಹವ್ಯಾಸವಾಗಿದೆ. ಕ್ರೀಡೆಗಳು ಕೇವಲ ಮನರಂಜನೆಯ ಸಾಧನವಲ್ಲ, ಅವು ತಾಳ್ಮೆ, ಪರಿಶ್ರಮ ಮತ್ತು ಸೋಲನ್ನು ಹೇಗೆ ಎದುರಿಸಬೇಕು ಎಂಬುದನ್ನು ಸಹ ಕಲಿಸುತ್ತವೆ. ಉದಾಹರಣೆಗೆ, ೨೦೧೪ರ ನಂತರ ಭಾರತೀಯ ಕ್ರಿಕೆಟ್ ತಂಡವು ಹಲವು ಪ್ರಮುಖ ಪಂದ್ಯಗಳಲ್ಲಿ ಸೋಲು ಅನುಭವಿಸಿದರೂ, ಅವರು ತಮ್ಮ ಪ್ರಯತ್ನವನ್ನು ಎಂದಿಗೂ ಕೈಬಿಡಲಿಲ್ಲ. ಆ ಪಯಣವು ನನಗೆ ಹಿನ್ನಡೆಗಳು ಜೀವನದ ಅಂತ್ಯವಲ್ಲ, ಅವು ಯಶಸ್ಸಿನತ್ತ ಸಾಗುವ ಪಾಠಗಳೆಂದು ಕಲಿಸಿತು. ಕೊನೆಗೆ, ೨೦೨೪ರಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದಾಗ, ವರ್ಷಗಳ ಕಾಲದ ಪರಿಶ್ರಮ, ತಾಳ್ಮೆ ಮತ್ತು ನಂಬಿಕೆಗೆ ಕೊನೆಗೂ ಪ್ರತಿಫಲ ಸಿಗುತ್ತದೆ ಎಂಬುದನ್ನು ಆ ಗೆಲುವು ನನಗೆ ಅರಿವು ಮಾಡಿಸಿತು.
ನನ್ನ ಬಗ್ಗೆ ಹೇಳುವುದಾದರೆ, ನಾನು ಸ್ವಭಾವತಃ ಅಂಬಿವರ್ಟ್ ವ್ಯಕ್ತಿ. ಪರಿಸ್ಥಿತಿಗೆ ಅನುಗುಣವಾಗಿ ಎಲ್ಲರೊಂದಿಗೆ ಬೆರೆಯಲು ಸಾಧ್ಯವಾದರೂ, ಅಗತ್ಯವಿದ್ದಾಗ ಮೌನವಾಗಿ ಗಮನಿಸುವುದಕ್ಕೂ ಆದ್ಯತೆ ನೀಡುತ್ತೇನೆ. ನಾನು ಒಳ್ಳೆಯ ಕೇಳುಗನಾಗಿರಲು ಪ್ರಯತ್ನಿಸುತ್ತೇನೆ. ಇತರರ ಮಾತುಗಳನ್ನು ಗಮನವಿಟ್ಟು ಆಲಿಸುವುದರಿಂದ ಹೊಸ ವಿಚಾರಗಳು ಮತ್ತು ವಿಭಿನ್ನ ಅನುಭವಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
ಅದರ ಜೊತೆಗೆ, ಹೊಸ ಹಾಗೂ ಆಸಕ್ತಿದಾಯಕ ವಿಷಯಗಳನ್ನು ತಿಳಿದುಕೊಳ್ಳುವುದು ನನಗೆ ತುಂಬಾ ಇಷ್ಟ. ಪುಸ್ತಕಗಳು, ಚಲನಚಿತ್ರಗಳು, ಕ್ರೀಡೆಗಳು ಅಥವಾ ಯಾವುದೇ ಸಮಕಾಲೀನ ವಿಷಯಗಳಾಗಲಿ, ಅವುಗಳಿಂದ ಏನಾದರೂ ಹೊಸದನ್ನು ಕಲಿಯಲು ನಾನು ಯಾವಾಗಲೂ ಪ್ರಯತ್ನಿಸುತ್ತೇನೆ.
ನನ್ನ ಭವಿಷ್ಯದ ಬಗ್ಗೆ ಹೇಳುವುದಾದರೆ, ನಾನು ಯಾವ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಬೇಕು ಎಂಬುದು ಇನ್ನೂ ಸಂಪೂರ್ಣವಾಗಿ ನಿರ್ಧಾರವಾಗಿಲ್ಲ. ಸದ್ಯಕ್ಕೆ ಪದವಿ ಪೂರ್ಣಗೊಳಿಸಿದ ನಂತರ ಎಂ.ಬಿ.ಎ. ಮಾಡುವ ಯೋಜನೆ ಸದ್ಯಕ್ಕೆಇದೆ. ಅದರ ನಂತರ ನನ್ನ ಆಸಕ್ತಿ ಮತ್ತು ಅವಕಾಶಗಳಿಗೆ ಅನುಗುಣವಾಗಿ ಸೂಕ್ತವಾದ ವೃತ್ತಿಯನ್ನು ಆಯ್ಕೆ ಮಾಡಬೇಕೆಂದು ಯೋಚಿಸಿದ್ದೇನೆ.ನನ್ನ ದೃಷ್ಟಿಯಲ್ಲಿ ಜೀವನದ ಅಂತಿಮ ಗುರಿ ಕೇವಲ ಉತ್ತಮ ಉದ್ಯೋಗ ಅಥವಾ ಹೆಚ್ಚಿನ ಆದಾಯ ಗಳಿಸುವುದಲ್ಲ. ನನ್ನ ಕುಟುಂಬದೊಂದಿಗೆ ನೆಮ್ಮದಿಯಿಂದ, ಸಂತೋಷದಿಂದ ಮತ್ತು ತೃಪ್ತಿಯಿಂದ ಜೀವನ ನಡೆಸುವುದೇ ನನ್ನ ಮುಖ್ಯ ಗುರಿಯಾಗಿದೆ. ಅದಕ್ಕಾಗಿ ಉತ್ತಮ ವೃತ್ತಿಜೀವನವನ್ನು ಕಟ್ಟಿಕೊಳ್ಳುವ ಜೊತೆಗೆ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ನಾನು ಪ್ರಯತ್ನಿಸುತ್ತೇನೆ.
ಇಷ್ಟೇ ನನ್ನ ಸ್ವ-ಪರಿಚಯ. ನನ್ನ ಜೀವನ, ಶಿಕ್ಷಣ, ಆಸಕ್ತಿಗಳು ಮತ್ತು ಭವಿಷ್ಯದ ಗುರಿಗಳ ಕುರಿತು ಸಂಕ್ಷಿಪ್ತವಾಗಿ ಪರಿಚಯಿಸಿಕೊಳ್ಳಲು ಈ ಲೇಖನದ ಮೂಲಕ ಪ್ರಯತ್ನಿಸಿದ್ದೇನೆ. ಈ ಪರಿಚಯವು ನನ್ನ ವ್ಯಕ್ತಿತ್ವ ಮತ್ತು ನನ್ನ ಬಗ್ಗೆ ಸ್ಪಷ್ಟವಾದ ಚಿತ್ರಣವನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ.
ಧನ್ಯವಾದಗಳು
4uvzi6f31moihcuv24appwa3491o8ml
ಸದಸ್ಯ:2511171Tejaswi.C/ನನ್ನ ಪ್ರಯೋಗಪುಟ
2
179515
1376062
2026-06-30T16:52:58Z
2511171Tejaswi.C
100183
ಆತ್ಮಪರಿಚಯ ಲೇಖನವನ್ನು ಪೂರ್ಣಗೊಳಿಸಲಾಗಿದೆ.
1376062
wikitext
text/x-wiki
'''ಎಲ್ಲರಿಗೂ ನಮಸ್ಕಾರ,'''
[[ಚಿತ್ರ:Makara_Jyothi.jpg|right|thumb|350x350px|ಶಬರಿಮಲೆಯಲ್ಲಿ ನಡೆಯುವ ಮಕರಜ್ಯೋತಿ ದರ್ಶನ.]]
ಪ್ರತಿಯೊಬ್ಬ ವ್ಯಕ್ತಿಯ ಜೀವನವು ತನ್ನದೇ ಆದ ಅನುಭವಗಳು, ನೆನಪುಗಳು ಮತ್ತು ಕನಸುಗಳಿಂದ ರೂಪುಗೊಂಡಿರುತ್ತದೆ. ಅಂತಹ ನನ್ನ ಜೀವನದ ಒಂದು ಸಣ್ಣ ಪರಿಚಯವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ನನ್ನ ಜೀವನದಲ್ಲಿ ಕಲಿತ ಪ್ರತಿಯೊಂದು ಅನುಭವವೂ ನನ್ನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಆತ್ಮಪರಿಚಯದ ಮೂಲಕ ನನ್ನ ಬದುಕಿನ ಕೆಲವು ನೆನಪುಗಳು, ಸಾಧನೆಗಳು ಮತ್ತು ನನ್ನ ಮುಂದಿನ ಕನಸುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ.
[[ಚಿತ್ರ:Pongal-A_New_Start.jpg|left|thumb|293x293px|ಮಕರ ಸಂಕ್ರಾಂತಿ ಹಬ್ಬವು ನನ್ನ ಜನ್ಮದಿನದಂದೇ ಆಚರಿಸಲಾಗುತ್ತದೆ.]]
ನನ್ನ ಹೆಸರು ತೇಜಸ್ವಿ ಸಿ. ನಾನು ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದೇನೆ. ಪ್ರಸ್ತುತ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಕಾಂ ಪದವಿಯ (ಅನ್ವಯಿಕ ಹಣಕಾಸು ಮತ್ತು ದತ್ತಾಂಶ ವಿಶ್ಲೇಷಣೆ) ವಿಭಾಗದಲ್ಲಿ ದ್ವಿತೀಯ ವರ್ಷದ ವ್ಯಾಸಂಗ ಮಾಡುತ್ತಿದ್ದೇನೆ.
ನಾನು ೧೪ ಜನವರಿ ೨೦೦೭ ರಂದು ಜನಿಸಿದ್ದೇನೆ. ಈ ದಿನದಂದು ದೇಶದಾದ್ಯಂತ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಇದೇ ದಿನ ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನವೂ ನಡೆಯುತ್ತದೆ. ಆದ್ದರಿಂದ ಈ ಶುಭ ದಿನದಂದು ಜನಿಸಿರುವುದು ನನ್ನ ಜೀವನದ ಒಂದು ವಿಶೇಷ ಭಾಗ ಎಂದು ನಾನು ಭಾವಿಸುತ್ತೇನೆ.
ನನಗೆ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಮಾತನಾಡಲು ಬರುತ್ತದೆ. ಪ್ರಸ್ತುತ ನನ್ನ ಕಾಲೇಜಿನ ಸ್ನೇಹಿತರೊಂದಿಗೆ ತಮಿಳು ಭಾಷೆಯನ್ನು ಕಲಿಯಲು ಪ್ರಯತ್ನಿಸುತ್ತಿದ್ದೇನೆ. ಹೊಸ ಭಾಷೆಯನ್ನು ಕಲಿಯುವುದು ಎಂದರೆ ಹೊಸ ಸಂಸ್ಕೃತಿ ಮತ್ತು ಹೊಸ ಜನರನ್ನು ಅರ್ಥಮಾಡಿಕೊಳ್ಳುವ ಒಂದು ಉತ್ತಮ ಅವಕಾಶ ಎಂದು ನಾನು ನಂಬುತ್ತೇನೆ.
ಸ್ವಭಾವದ ಬಗ್ಗೆ ಹೇಳುವುದಾದರೆ, ಮೊದಲಿಗೆ ನಾನು ಸ್ವಲ್ಪ ಮೌನವಾಗಿರುತ್ತೇನೆ, ಆದರೆ ಒಮ್ಮೆ ಪರಿಚಯವಾದ ನಂತರ ಎಲ್ಲರೊಂದಿಗೆ ತುಂಬಾ ಚೆನ್ನಾಗಿ ಬೆರೆಯುತ್ತೇನೆ. ನನ್ನ ಸ್ನೇಹಿತರು ನನ್ನನ್ನು ಸಹಾಯ ಮಾಡುವ, ಜವಾಬ್ದಾರಿಯುತ ಹಾಗೂ ಹಾಸ್ಯಪ್ರಜ್ಞೆಯುಳ್ಳ ವ್ಯಕ್ತಿ ಎಂದು ಹೇಳುತ್ತಾರೆ. ಯಾವುದೇ ಕೆಲಸವನ್ನು ಮಾಡುವಾಗ ಮೊದಲು ಅದರ ವಿಧಾನವನ್ನು ಅರ್ಥಮಾಡಿಕೊಳ್ಳಲು ನಾನು ಪ್ರಯತ್ನಿಸುತ್ತೇನೆ, ಒಮ್ಮೆ ಅದು ಅರ್ಥವಾದರೆ, ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ನನ್ನ ಸಂಪೂರ್ಣ ಪರಿಶ್ರಮವನ್ನು ಹಾಕುತ್ತೇನೆ. ಜೀವನದಲ್ಲಿ ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸಬೇಕು ಎಂಬ ನಂಬಿಕೆ ನನ್ನದು. ಅದೇ ನಂಬಿಕೆಯೊಂದಿಗೆ ಪ್ರತಿದಿನ ಹೊಸ ವಿಷಯಗಳನ್ನು ಕಲಿಯುತ್ತಾ, ಒಬ್ಬ ಉತ್ತಮ ವ್ಯಕ್ತಿಯಾಗಿ ಬೆಳೆಯಲು ಪ್ರಯತ್ನಿಸುತ್ತಿದ್ದೇನೆ.
'''ಕೌಟುಂಬಿಕ ಹಿನ್ನೆಲೆ:'''
ನನ್ನ ಕುಟುಂಬದ ಬಗ್ಗೆ ಹೇಳುವುದಾದರೆ, ನಮ್ಮದು ಒಂದು ಚಿಕ್ಕ ಮತ್ತು ಸಂತೋಷದ ಕುಟುಂಬ. ನನಗೆ ಅಪ್ಪ, ಅಮ್ಮ, ಒಬ್ಬಳು ಅಕ್ಕ ಹಾಗೂ ಅಜ್ಜಿ ಇದ್ದಾರೆ. ನಮ್ಮ ಅಜ್ಜಿ ಊರಿನಲ್ಲಿ ವಾಸಿಸುತ್ತಾರೆ, ರಜಾದಿನಗಳಲ್ಲಿ ಅವರನ್ನು ಭೇಟಿ ಮಾಡಲು ಹೋಗುವುದು ನನಗೆ ಯಾವಾಗಲೂ ಖುಷಿಯ ವಿಷಯ.
[[ಚಿತ್ರ:Ramanagara_.jpg|right|thumb|274x274px|ನನ್ನ ತಂದೆಯ ಹುಟ್ಟೂರು ಇರುವ ರಾಮನಗರ ಜಿಲ್ಲೆಯ ಒಂದು ನೋಟ.]]
[[ಚಿತ್ರ:Hill_Lake.jpg|left|thumb|220x220px|ನನ್ನ ತಾಯಿಯ ಮೂಲ ಊರಿನ ಪರಿಸರ.]]
ನನ್ನ ತಂದೆಯ ಹೆಸರು ಎಚ್. ಎಸ್. ಚಂದ್ರಶೇಖರಾರ್ಯ. ಅವರು ರಾಮನಗರ ಜಿಲ್ಲೆಯ ಹರಿಸಂದ್ರ ಎಂಬ ಗ್ರಾಮದಲ್ಲಿ ಹುಟ್ಟಿ ಬೆಳೆದವರು. ಸುಮಾರು ಇಪ್ಪತ್ತು ವರ್ಷದವರಾಗಿದ್ದಾಗ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದರು. ನಂತರ ಸರ್ಕಾರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯಲ್ಲಿ ಅಡ್ಮಿನಿಸ್ಟ್ರೇಟಿವ್ ಸೂಪರ್ವೈಸರ್ ಆಗಿ ಸುಮಾರು ೩೫ ವರ್ಷಗಳ ಕಾಲ ಸೇವೆ ಸಲ್ಲಿಸಿದರು. ನಾನು ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಗ ಅವರು ನಿವೃತ್ತರಾದರು. ಅವರ ಶಿಸ್ತು, ಸಮಯಪಾಲನೆ ಮತ್ತು ಕಠಿಣ ಪರಿಶ್ರಮ ನನಗೆ ಯಾವಾಗಲೂ ಪ್ರೇರಣೆಯಾಗಿದೆ.
ನನ್ನ ತಾಯಿಯ ಹೆಸರು ಆರ್. ನಾಗರೂಪ. ಅವರು ಹುಟ್ಟಿ ಬೆಳೆದಿದ್ದು ಎಲ್ಲವೂ ಬೆಂಗಳೂರಿನಲ್ಲೇ. ನಮ್ಮ ಕುಟುಂಬವನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ನಾವು ಮಾಡುವ ಪ್ರತಿಯೊಂದು ಒಳ್ಳೆಯ ಕೆಲಸಕ್ಕೂ ಅವರು ಸದಾ ಬೆಂಬಲವಾಗಿ ನಿಲ್ಲುತ್ತಾರೆ. ಅವರ ಪ್ರೋತ್ಸಾಹ ಮತ್ತು ಕಾಳಜಿಯೇ ನಮ್ಮ ಮನೆಯ ದೊಡ್ಡ ಶಕ್ತಿ.
ನನಗೆ ದಿವ್ಯಾ ಸಿ. ಎಂಬ ಅಕ್ಕ ಇದ್ದಾಳೆ, ಆಕೆಯೂ ಸಹ ಕ್ರೈಸ್ಟ್ ವಿಶ್ವವಿದ್ಯಾಲಯದ ಯಶವಂತಪುರ ಕ್ಯಾಂಪಸ್ನಲ್ಲಿ ಸಾಮಾನ್ಯ ಬಿ.ಕಾಂ ಪದವಿಯನ್ನು ಪೂರ್ಣಗೊಳಿಸಿದ್ದಾಳೆ. ಪ್ರಸ್ತುತ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕಿಂಗ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಆಕೆಯ ಸಾಧನೆ ಮತ್ತು ಪರಿಶ್ರಮ ನನಗೂ ಉತ್ತಮವಾಗಿ ಓದಿ ಜೀವನದಲ್ಲಿ ಮುಂದೆ ಸಾಗಬೇಕೆಂಬ ಪ್ರೇರಣೆಯನ್ನು ನೀಡುತ್ತದೆ.
ನಮ್ಮ ಮನೆಯಲ್ಲಿ ಪ್ರತಿಯೊಬ್ಬರ ಅಭಿಪ್ರಾಯಕ್ಕೂ ಗೌರವವಿದೆ. ಹಬ್ಬಗಳನ್ನು ಎಲ್ಲರೂ ಸೇರಿ ಆಚರಿಸುವುದು ಮತ್ತು ರಜಾದಿನಗಳಲ್ಲಿ ನಮ್ಮ ಊರಿಗೆ ಭೇಟಿ ನೀಡುವುದು, ನಮ್ಮ ಕುಟುಂಬದ ಒಂದು ಸುಂದರ ಸಂಪ್ರದಾಯವಾಗಿದೆ. ಇಂತಹ ಕುಟುಂಬದಲ್ಲಿ ಬೆಳೆದಿರುವುದು ನನ್ನ ಜೀವನದ ದೊಡ್ಡ ಭಾಗ್ಯ ಎಂದು ನಾನು ಭಾವಿಸುತ್ತೇನೆ.
'''ಶಾಲಾ ಶಿಕ್ಷಣ ಮತ್ತು ಸಾಧನೆಗಳು:'''
ನನ್ನ ಇಡೀ ಶಾಲಾ ಶಿಕ್ಷಣವು ಹಂಪಿನಗರದ ಬಳಿ ಇರುವ ಸೇಂಟ್ ಜಾನ್ಸ್ ಪ್ರೌಢಶಾಲೆಯಲ್ಲಿ ನಡೆಯಿತು. ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಹತ್ತನೇ ತರಗತಿಯವರೆಗೆ ಸುಮಾರು ೧೪ ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಓದಿದ್ದೇನೆ. ನನ್ನ ಬಾಲ್ಯದ ಬಹುತೇಕ ನೆನಪುಗಳು, ಸ್ನೇಹಿತರು ಮತ್ತು ಜೀವನದ ಮೊದಲ ಪಾಠಗಳೆಲ್ಲ ಈ ಶಾಲೆಯೊಂದಿಗೇ ಸೇರಿಕೊಂಡಿವೆ.
[[ಚಿತ್ರ:Medal,_campaign_(AM_800000-6).jpg|right|thumb|170x170px|ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ್ದಕ್ಕಾಗಿ ಪಡೆದ ಪ್ರಶಸ್ತಿಯ ಸಂಕೇತವಾಗಿ.]]
ಶಾಲಾ ದಿನಗಳಲ್ಲಿ ನನಗೆ ಹಲವು ನಾಯಕತ್ವದ ಜವಾಬ್ದಾರಿಗಳು ಸಿಕ್ಕಿದ್ದವು. ಏಳನೇ ತರಗತಿಯಲ್ಲಿ ಪ್ರಾಥಮಿಕ ವಿಭಾಗದ “ಬ್ಲೂ ಹೌಸ್” ಕ್ರೀಡಾ ನಾಯಕ ಆಗಿ ಕೆಲಸ ಮಾಡಿದ್ದೆ. ನಂತರ ಒಂಬತ್ತನೇ ತರಗತಿಯಲ್ಲಿ ಡೆಪ್ಯುಟಿ ಹೆಡ್ ಬಾಯ್ ಆಗಿ ಆಯ್ಕೆಯಾದೆ. ಹತ್ತನೇ ತರಗತಿಯಲ್ಲಿ ಶಾಲೆಯ ಹೆಡ್ ಬಾಯ್ ಆಗಿ ಜವಾಬ್ದಾರಿ ನಿರ್ವಹಿಸುವ ಅವಕಾಶ ಸಿಕ್ಕಿದ್ದು, ನನ್ನ ಶಾಲಾ ಜೀವನದ ಅತ್ಯಂತ ಹೆಮ್ಮೆಯ ಕ್ಷಣಗಳಲ್ಲಿ ಒಂದಾಗಿದೆ. ಇದರ ಜೊತೆಗೆ ಸುಮಾರು ಮೂರು ಬಾರಿ ತರಗತಿಯ ನಾಯಕ ಆಗಿಯೂ ಕೆಲಸ ಮಾಡಿದ್ದೇನೆ. ಈ ಜವಾಬ್ದಾರಿಗಳು ನನಗೆ ನಾಯಕತ್ವ, ಜವಾಬ್ದಾರಿ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿದವು.
ನಾನು ಐದು ವರ್ಷಗಳ ಕಾಲ ಶಾಲೆಯ ಗಾಯಕ ಮಂಡಳಿಯ ಸದಸ್ಯನಾಗಿದ್ದೆ. ಕನ್ನಡವನ್ನು ಪ್ರಥಮ ಭಾಷೆಯಾಗಿ ಆಯ್ದುಕೊಂಡಿದ್ದ ನಾನು, ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ್ದಕ್ಕಾಗಿ ಶಾಲೆಯ ವತಿಯಿಂದ ವಿಶೇಷ ಪ್ರಶಸ್ತಿಯನ್ನು ಪಡೆದಿದ್ದೆ. ಇದು ನನ್ನ ಶಾಲಾ ಜೀವನದ ಒಂದು ಹೆಮ್ಮೆಯ ಕ್ಷಣವಾಗಿದೆ.
[[ಚಿತ್ರ:Basavanna.png|left|thumb|180x180px|ಶಾಲೆಯ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ನಾನು ಧರಿಸಿದ್ದ ಜಗದ್ಗುರು ಬಸವಣ್ಣನವರ ವೇಷದ ಪ್ರತೀಕವಾಗಿ.]]
[[ಚಿತ್ರ:Kolar_overview1.jpg|right|thumb|250x250px|ನನ್ನ ಶಾಲಾ ಜೀವನದ ಮರೆಯಲಾಗದ ನೆನಪುಗಳಿಗೆ ಸಾಕ್ಷಿಯಾದ ಕೋಲಾರ ಜಿಲ್ಲೆಯ ಒಂದು ನೋಟ.]]
ಹತ್ತನೇ ತರಗತಿಯಲ್ಲಿ ನಡೆದ ಒಂದು ಘಟನೆ ಇಂದಿಗೂ ನನಗೆ ಚೆನ್ನಾಗಿ ನೆನಪಿದೆ. ಶಾಲೆಯ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಭಾಗವಹಿಸಲು ಶಿಕ್ಷಕರು ನನ್ನನ್ನು ಬಲವಂತವಾಗಿ ಕಳುಹಿಸಿದ್ದರು. ಮೊದಲಿಗೆ ನನಗೆ ಅದರಲ್ಲಿ ಆಸಕ್ತಿ ಇರಲಿಲ್ಲ, ಆದರೆ ಜಗದ್ಗುರು ಬಸವಣ್ಣನವರ ವೇಷ ಧರಿಸಿ ವೇದಿಕೆಯ ಮೇಲೆ ಹೋದ ನಂತರ ಎಲ್ಲರಿಗೂ ಅದು ತುಂಬಾ ಇಷ್ಟವಾಯಿತು. ಕೊನೆಗೆ ಆ ಸ್ಪರ್ಧೆಯಲ್ಲಿ ನನಗೆ ಪ್ರಥಮ ಬಹುಮಾನ ಸಹ ಸಿಕ್ಕಿತು. ಆರಂಭದಲ್ಲಿ ಇಷ್ಟವಿಲ್ಲದೆ ಭಾಗವಹಿಸಿದ್ದ ಸ್ಪರ್ಧೆಯೇ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದ ಒಂದು ಒಳ್ಳೆಯ ಅನುಭವವಾಯಿತು.
ನನ್ನ ಶಾಲಾ ಜೀವನವನ್ನು ಇನ್ನಷ್ಟು ಸುಂದರವಾಗಿಸಿದವರು ನನ್ನ ಶಿಕ್ಷಕರು. ಗಣಿತದ ಜೋಶಿ ಮೇಡಂ ನಮ್ಮನ್ನು ಯಾವಾಗಲೂ ಪ್ರೋತ್ಸಾಹಿಸುತ್ತಿದ್ದರು. ಇಂಗ್ಲಿಷ್ ಶಿಕ್ಷಕರಾದ ವಿನ್ಸೆಂಟ್ ಸರ್ ಅವರ ಸರಳ ಸ್ವಭಾವ ಎಲ್ಲ ವಿದ್ಯಾರ್ಥಿಗಳಿಗೂ ಇಷ್ಟವಾಗುತ್ತಿತ್ತು. ರೆಜಿನಾ ಮೇಡಂ ಕ್ಲಾಸ್ನಲ್ಲಿ ಸ್ಟ್ರಿಕ್ಟ್ ಆಗಿದ್ದರೂ, ಕ್ಲಾಸ್ ಮುಗಿದ ನಂತರ ನಮ್ಮನ್ನು ತಮ್ಮ ಮಕ್ಕಳಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಕನ್ನಡ ಶಿಕ್ಷಕರಾದ ರಾಜಗೋಪಾಲ್ ಸರ್ ತುಂಬಾ ಹಾಸ್ಯಮಯ ಸ್ವಭಾವದವರಾಗಿದ್ದು, ಪಾಠದ ಜೊತೆಗೆ ಎಲ್ಲಾ ಚಟುವಟಿಕೆಗಳಲ್ಲೂ ನಮ್ಮನ್ನು ಭಾಗವಹಿಸುವಂತೆ ಮಾಡುತ್ತಿದ್ದರು. ನಮ್ಮ ಬ್ಯಾಚ್ ಅವರ ನೆಚ್ಚಿನ ಬ್ಯಾಚ್ ಆಗಿತ್ತು ಎನ್ನುವುದು ಇಂದಿಗೂ ಖುಷಿ ಕೊಡುತ್ತದೆ.
ಇವರೆಲ್ಲರ ಪ್ರೋತ್ಸಾಹ ಮತ್ತು ನನ್ನ ಪರಿಶ್ರಮದ ಫಲವಾಗಿ ನಾನು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ೯೪% ಅಂಕಗಳನ್ನು ಗಳಿಸಿದೆ.
ಶಾಲಾ ಜೀವನದ ಮತ್ತೊಂದು ಮರೆಯಲಾಗದ ನೆನಪು ಎಂದರೆ, ಹತ್ತನೇ ತರಗತಿಯ ಶಾಲಾ ಪ್ರವಾಸ. ನಾವು ಕೋಲಾರದ ಬಳಿ ಇರುವ ಒಂದು ರೆಸಾರ್ಟ್ಗೆ ಎರಡು ದಿನ ಮತ್ತು ಒಂದು ರಾತ್ರಿ ಪ್ರವಾಸಕ್ಕೆ ಹೋಗಿದ್ದೆವು. ಅಲ್ಲಿ ಟ್ರೆಕ್ಕಿಂಗ್, ರೋಪ್ ಕ್ಲೈಂಬಿಂಗ್, ಹಗ್ಗದ ಸಾಹಸ ಆಟಗಳು ಹಾಗೂ ಬಂಜಿ ಜಂಪಿಂಗ್ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ಭಾಗವಹಿಸಿದ್ದೆವು. ಎರಡನೇ ದಿನ ಭಾರಿ ಮಳೆಯ ಕಾರಣ ಟ್ರೆಕ್ಕಿಂಗ್ಗೆ ಹೋಗಲು ಸಾಧ್ಯವಾಗಲಿಲ್ಲ. ಆದರೂ ಸ್ನೇಹಿತರೊಂದಿಗೆ ಕಳೆದ ಆ ಎರಡು ದಿನಗಳು ನನ್ನ ಶಾಲಾ ಜೀವನದ ಅತ್ಯಂತ ಮಧುರ ನೆನಪುಗಳಾಗಿ ಇಂದಿಗೂ ಉಳಿದಿವೆ.
'''ಪದವಿಪೂರ್ವ ಶಿಕ್ಷಣದ ದಿನಗಳು:'''
ಹತ್ತನೇ ತರಗತಿಯ ನಂತರ ನಾನು ವಾಣಿಜ್ಯ ವಿಭಾಗದಲ್ಲಿ ಓದಲು ಬೆಂಗಳೂರಿನ ಕ್ರೈಸ್ಟ್ ಜೂನಿಯರ್ ಕಾಲೇಜು ಸೇರಿದೆ. ಅಲ್ಲಿ ವಾಣಿಜ್ಯ ಶಾಸ್ತ್ರ, ಅಕೌಂಟೆನ್ಸಿ, ಬೇಸಿಕ್ ಮ್ಯಾಥಮೆಟಿಕ್ಸ್ ಮತ್ತು ಸಂಖ್ಯಾಶಾಸ್ತ್ರ ಒಳಗೊಂಡ (ಸಿ.ಎ.ಎಂ.ಎಸ್) ಸಂಯೋಜನೆಯನ್ನು ಆಯ್ದುಕೊಂಡೆ. ಹೊಸ ಕಾಲೇಜು, ಹೊಸ ಸ್ನೇಹಿತರು ಮತ್ತು ಹೊಸ ವಾತಾವರಣ ನನ್ನ ಜೀವನದಲ್ಲಿ ಒಂದು ಹೊಸ ಅನುಭವವಾಗಿತ್ತು.
[[ಚಿತ್ರ:Christ_University_Official_Logo.png|right|thumb|146x146px|ನಾನು ಪದವಿಪೂರ್ವ ಶಿಕ್ಷಣ ಪಡೆದ ಕ್ರೈಸ್ಟ್ ಜೂನಿಯರ್ ಕಾಲೇಜಿನ ಲಾಂಛನ.]]
[[ಚಿತ್ರ:Christ_University_Auditorium.jpg|left|thumb|230x230px|ನನ್ನ ಪದವಿಪೂರ್ವ ಶಿಕ್ಷಣದ ಹಲವು ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾದ ಕ್ರೈಸ್ಟ್ ಶಿಕ್ಷಣ ಸಂಸ್ಥೆಯ ಆವರಣ.]]
ಪ್ರಥಮ ಪಿಯುಸಿ ವರ್ಷದಲ್ಲಿ ಅನೇಕ ಹೊಸ ಸ್ನೇಹಿತರು ಸಿಕ್ಕರು. ಕಾಲೇಜಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಾ, ಓದಿನ ಜೊತೆಗೆ ಆ ಸಮಯವನ್ನು ತುಂಬಾ ಸಂತೋಷವಾಗಿ ಕಳೆದೆ. ದ್ವಿತೀಯ ಪಿಯುಸಿ ವರ್ಷದಲ್ಲಿ ವಿವಿಧ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು, ಇದರಿಂದ ನನ್ನ ಸ್ನೇಹಿತರೊಂದಿಗಿನ ಒಡನಾಟ ಇನ್ನಷ್ಟು ಗಟ್ಟಿಯಾಯಿತು.
ಜೂನಿಯರ್ ಕಾಲೇಜಿನ ಎಲ್ಲಾ ಶಿಕ್ಷಕರು ತುಂಬಾ ಸ್ನೇಹಪರರಾಗಿದ್ದರು. ಗಣಿತ, ಸಂಖ್ಯಾಶಾಸ್ತ್ರ, ಇಂಗ್ಲಿಷ್ ಮತ್ತು ಅಕೌಂಟೆನ್ಸಿ ವಿಷಯಗಳನ್ನು ಸರಳವಾಗಿ ಮತ್ತು ಆಸಕ್ತಿದಾಯಕವಾಗಿ ಬೋಧಿಸುತ್ತಿದ್ದರು. ಅವರ ಪ್ರೋತ್ಸಾಹ ಮತ್ತು ನನ್ನ ಪರಿಶ್ರಮದ ಫಲವಾಗಿ ನಾನು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ೯೮% ಅಂಕಗಳನ್ನು ಗಳಿಸಿದೆ. ಈ ಫಲಿತಾಂಶಕ್ಕಾಗಿ ನಾನು ಸಾಕಷ್ಟು ಶ್ರಮಪಟ್ಟಿದ್ದರಿಂದ, ಅದು ನನಗೆ ತುಂಬಾ ಸಂತೋಷ ಮತ್ತು ತೃಪ್ತಿಯನ್ನು ನೀಡಿತು. ಪದವಿಪೂರ್ವ ಶಿಕ್ಷಣದ ಸಮಯದಲ್ಲಿ ಸಂಖ್ಯಾಶಾಸ್ತ್ರದ ಮೇಲೆ ಬೆಳೆದ ಆಸಕ್ತಿಯೇ ನಂತರ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ (ಅನ್ವಯಿಕ ಹಣಕಾಸು ಮತ್ತು ದತ್ತಾಂಶ ವಿಶ್ಲೇಷಣೆ) ವಿಭಾಗವನ್ನು ಆಯ್ಕೆ ಮಾಡಲು ಕಾರಣವಾಯಿತು.
[[ಚಿತ್ರ:Rice_planting_in_Bhutan_01.jpg|right|thumb|220x220px|“ಅಕ್ಕಿ” ವಿಷಯದ ಮೇಲೆ ನಡೆದ ಅಂತರ್ ತರಗತಿ ಸಾಂಸ್ಕೃತಿಕ ಸ್ಪರ್ಧೆಯ ನೆನಪಿಗಾಗಿ ಸಾಂಕೇತಿಕ ಚಿತ್ರ.]]
ನನ್ನ ಪದವಿಪೂರ್ವ ಜೀವನದ ಅತ್ಯಂತ ವಿಶೇಷ ನೆನಪು ಎಂದರೆ, ಕಾಲೇಜಿನ ವಾರ್ಷಿಕ ಅಂತರ್ ತರಗತಿ ಸಾಂಸ್ಕೃತಿಕ ಸ್ಪರ್ಧೆಗಳು ಪ್ರಥಮ ಪಿ.ಯು.ಸಿಯಲ್ಲಿ ನಮಗೆ "ಅಕ್ಕಿ” ಎಂಬ ವಿಷಯ ಸಿಕ್ಕಿತ್ತು. ನಮ್ಮ ತರಗತಿ ಅನ್ನದ ಮಹತ್ವವನ್ನು ಕಥೆಯ ರೂಪದಲ್ಲಿ ಪ್ರದರ್ಶಿಸಿ, “ಆಹಾರವನ್ನು ವ್ಯರ್ಥ ಮಾಡಬಾರದು” ಎಂಬ ಸಂದೇಶ ನೀಡಿತು. ಸುಮಾರು ೧೫ ತರಗತಿಗಳ ನಡುವಿನ ಸ್ಪರ್ಧೆಯಲ್ಲಿ, ನಮ್ಮ ತರಗತಿ ಮೊದಲ ಸ್ಥಾನ ಪಡೆಯಿತು.
ದ್ವಿತೀಯ ಪಿ.ಯು.ಸಿಯಲ್ಲಿ ನಮಗೆ "ಹಸಿರು ಪರಿಸರ" ಎಂಬ ವಿಷಯ ಸಿಕ್ಕಿತು. "ಕಾಂತಾರ" ಸಿನಿಮಾದಿಂದ ಸ್ಫೂರ್ತಿ ಪಡೆದು ಪರಿಸರ ಸಂರಕ್ಷಣೆಯ ಮಹತ್ವವನ್ನು ನಾಟಕದ ಮೂಲಕ ತೋರಿಸಿದೆವು. ಸಾಲುಮರದ ತಿಮ್ಮಕ್ಕ ಅವರ ಪಾತ್ರವನ್ನೂ ಪರಿಚಯಿಸಿ ಒಳ್ಳೆಯ ಸಂದೇಶ ನೀಡಿದೆವು. ಆರ್ಟ್ಸ್ ಮತ್ತು ಕಾಮರ್ಸ್ ವಿಭಾಗದ ಆರು ತರಗತಿಗಳ ನಡುವೆ ನಮ್ಮ ತರಗತಿ ಸತತ ಎರಡನೇ ಬಾರಿಗೆ ಮೊದಲ ಸ್ಥಾನ ಪಡೆಯಿತು. ಆ ಗೆಲುವು ನಮ್ಮೆಲ್ಲರಿಗೂ ತುಂಬಾ ಹೆಮ್ಮೆಯ ಕ್ಷಣವಾಗಿತ್ತು.
ಇದರ ಜೊತೆಗೆ ಮ್ಯಾಗ್ನಾಕ್ರಿಸ್ಟಾ, ಎಕ್ಸೈಟ್ , ಮತ್ತು ಕೊಲೊಸಸ್ ಮುಂತಾದ ಕಾಲೇಜಿನ ಪ್ರಮುಖ ಕಾರ್ಯಕ್ರಮಗಳಲ್ಲೂ ಭಾಗವಹಿಸುವ ಅವಕಾಶ ಸಿಕ್ಕಿತು. ಈ ಎಲ್ಲ ಅನುಭವಗಳು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ, ಹೊಸ ವಿಷಯಗಳನ್ನು ಕಲಿಯುವ ಅವಕಾಶವನ್ನೂ ನೀಡಿದವು.
'''ವಿಶ್ವವಿದ್ಯಾಲಯದ ಜೀವನ, ದೈನಂದಿನ ಪಯಣ ಮತ್ತು ಹವ್ಯಾಸಗಳು:'''
[[ಚಿತ್ರ:Christ_University,_Bangalore,_Karnataka,_India_(2018).jpg|left|thumb|333x333px|ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಕ್ರೈಸ್ಟ್ ವಿಶ್ವವಿದ್ಯಾಲಯ]]
ಪ್ರಸ್ತುತ ವಿಶ್ವವಿದ್ಯಾಲಯದ ಜೀವನದಲ್ಲಿ ನನ್ನ ದಿನದ ಬಹುಪಾಲು ಸಮಯ ಪ್ರಯಾಣದಲ್ಲೇ ಕಳೆಯುತ್ತದೆ. ಪ್ರತಿದಿನ ಬೆಳಿಗ್ಗೆ ಕಾಲೇಜಿಗೆ ಹೋಗಲು ಬಸ್ ಮತ್ತು ನಮ್ಮ ಮೆಟ್ರೋ ಬಳಸುತ್ತೇನೆ. ಕಾಲೇಜಿಗೆ ತಲುಪಲು ಸುಮಾರು ಒಂದು ಗಂಟೆ ಬೇಕಾಗುತ್ತದೆ. ಆದರೆ ಸಂಜೆ ಮನೆಗೆ ಹಿಂದಿರುಗುವಾಗ ಬೆಂಗಳೂರಿನ ಟ್ರಾಫಿಕ್ನಿಂದ ಸುಮಾರು ಎರಡು ಗಂಟೆಗಳ ಸಮಯ ತಗುಲುತ್ತದೆ. ದಿನಕ್ಕೆ ಸುಮಾರು ಮೂರು ಗಂಟೆಗಳ ಕಾಲ ಪ್ರಯಾಣ ಮಾಡುವುದು ಕೆಲವೊಮ್ಮೆ ಆಯಾಸ ತಂದರೂ, ಜೂನಿಯರ್ ಕಾಲೇಜಿನ ದಿನಗಳಿಂದಲೇ ಇದು ನನ್ನ ದಿನಚರಿಯ ಒಂದು ಭಾಗವಾಗಿದೆ.
[[ಚಿತ್ರ:BMTC_bus_depot,_unit_33_(2024)_09.jpg|right|thumb|300x300px|ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಬಸ್. ಪ್ರತಿದಿನ ಕಾಲೇಜಿಗೆ ಹೋಗಲು ನಾನು ಬಸ್ ಮತ್ತು ನಮ್ಮ ಮೆಟ್ರೋ ಬಳಸುತ್ತೇನೆ.]]
ಕಾಲೇಜು ಜೀವನದ ಅನೇಕ ಸಣ್ಣ- ಸಣ್ಣ ಕ್ಷಣಗಳು ಇಂದಿಗೂ ನನ್ನ ನೆನಪಿನಲ್ಲಿ ಉಳಿದಿವೆ. ತರಗತಿಗಳು ನಡೆಯುತ್ತಿರುವಾಗ ಸ್ನೇಹಿತರೊಂದಿಗೆ ಬೆಂಚಿನ ಕೆಳಗೆ “ಹ್ಯಾಂಡ್ ಕ್ರಿಕೆಟ್” ಆಡುತ್ತಿದ್ದ ದಿನಗಳು, ಕಾಲೇಜು ಮುಗಿದ ನಂತರ ಬಸ್ನಲ್ಲಿ ಒಟ್ಟಾಗಿ ಮೊಬೈಲ್ನಲ್ಲಿ “ಲುಡೋ” ಆಡುತ್ತಾ ಮನೆಗೆ ಹಿಂದಿರುಗುತ್ತಿದ್ದ ಸಮಯಗಳು ತುಂಬಾ ಖುಷಿ ಕೊಡುತ್ತವೆ. ಕಾಲೇಜಿಗೆ ಆಗಾಗ ಸ್ವಲ್ಪ ತಡವಾಗಿ ಬರುತ್ತಿದ್ದ ಕಾರಣ, ನನ್ನ ಸ್ನೇಹಿತರು ನನಗೆ ಪ್ರೀತಿಯಿಂದ "ಲೇಟ್ ಕಮರ್" ಎಂಬ ಅಡ್ಡಹೆಸರನ್ನೂ ಇಟ್ಟಿದ್ದರು. ಆದರೂ ನನ್ನ ಓದು ಮತ್ತು ಶಿಸ್ತಿನ ಕಾರಣದಿಂದ ಎಲ್ಲ ಶಿಕ್ಷಕರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದೆ.
ಸಂಗೀತ ನನ್ನ ಜೀವನದ ಅವಿಭಾಜ್ಯ ಭಾಗವಾಗಿದೆ. ಯಾವುದೇ ಒಂದು ನಿರ್ದಿಷ್ಟ ರೀತಿಯ ಹಾಡುಗಳಿಗಷ್ಟೇ ಸೀಮಿತವಾಗದೆ, ನನಗೆ ಇಷ್ಟವಾಗುವ ಎಲ್ಲ ರೀತಿಯ ಸಂಗೀತವನ್ನು ಕೇಳುತ್ತೇನೆ. ವಿಶೇಷವಾಗಿ ಪ್ರಯಾಣದ ಸಮಯದಲ್ಲಿ ಸಂಗೀತವೇ ನನ್ನ ದೊಡ್ಡ ಜೊತೆಯಾಗಿದೆ. ಅದರ ಜೊತೆಗೆ ನೃತ್ಯ ಮಾಡುವುದು ಮತ್ತು ಹಾಡುವುದು ನನಗೆ ತುಂಬಾ ಇಷ್ಟ. ಬಿಡುವಿನ ವೇಳೆಯಲ್ಲಿ ಚಿತ್ರ ಬಿಡಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯುವುದು ಹಾಗೂ ಜೀವನಕ್ಕೆ ಒಳ್ಳೆಯ ಸಂದೇಶ ನೀಡುವ ಸಿನಿಮಾಗಳು ಮತ್ತು ವೆಬ್ ಸರಣಿಗಳನ್ನು ನೋಡುವುದನ್ನೂ ಇಷ್ಟಪಡುತ್ತೇನೆ.
ಬಾಲ್ಯದಲ್ಲಿ ಸ್ನೇಹಿತರೊಂದಿಗೆ ಕ್ರಿಕೆಟ್, ಥ್ರೋಬಾಲ್, ವಾಲಿಬಾಲ್, ಬ್ಯಾಡ್ಮಿಂಟನ್ ಸೇರಿದಂತೆ ಹಲವು ಆಟಗಳನ್ನು ಆಡುತ್ತಿದ್ದೆ. ಕ್ಯಾರಂ, ಲುಡೋ ಮತ್ತು ಬಿಸಿನೆಸ್ ಬೋರ್ಡ್ ಗೇಮ್ಗಳೂ ನನ್ನ ನೆಚ್ಚಿನ ಆಟಗಳಾಗಿದ್ದವು. ಒಂದು ಸಮಯದಲ್ಲಿ ಮೊಬೈಲ್ನಲ್ಲಿ “ಫ್ರೀ ಫೈರ್” ಮತ್ತು “ಕ್ಲ್ಯಾಶ್ ಆಫ್ ಕ್ಲಾನ್ಸ್” ಆಟಗಳನ್ನೂ ಕೂಡ ಆಡುತ್ತಿದ್ದೆ. ಆದರೆ ಈಗ ಕಾಲೇಜು, ಪ್ರಯಾಣ ಮತ್ತು ಓದಿನ ಕಾರಣ ಅವುಗಳಿಗೆ ಹೆಚ್ಚು ಸಮಯ ಸಿಗುವುದಿಲ್ಲ.
'''ಭವಿಷ್ಯದ ಗುರಿ ಮತ್ತು ಉಪಸಂಹಾರ:'''
[[ಚಿತ್ರ:MorganStanley_HQ_TimesSquare_May_2019.jpg|right|thumb|230x230px|ಜಾಗತಿಕ ಹಣಕಾಸು ಕ್ಷೇತ್ರದ ಒಂದು ಪ್ರತೀಕವಾಗಿ ಮೋರ್ಗನ್ ಸ್ಟಾನ್ಲಿ ಸಂಸ್ಥೆಯ ಮುಖ್ಯ ಕಚೇರಿ.]]
ಪ್ರಸ್ತುತ ನನ್ನ ಪ್ರಮುಖ ಗುರಿಯೆಂದರೆ ಪದವಿ ಶಿಕ್ಷಣವನ್ನು ಉತ್ತಮ ಶ್ರೇಣಿಯೊಂದಿಗೆ ಯಶಸ್ವಿಯಾಗಿ ಪೂರ್ಣಗೊಳಿಸುವುದು. ಅದರ ನಂತರ ಹಣಕಾಸು ವಿಷಯದಲ್ಲಿ “ಎಂ.ಬಿ.ಎ.” ಪದವಿಯನ್ನು ಪಡೆದು, ನನ್ನ ಜ್ಞಾನ ಮತ್ತು ಕೌಶಲ್ಯಗಳನ್ನು ಇನ್ನಷ್ಟು ವಿಸ್ತರಿಸಿಕೊಳ್ಳುವ ಆಸೆಯಿದೆ. ಭವಿಷ್ಯದಲ್ಲಿ ಹಣಕಾಸು ಕ್ಷೇತ್ರದಲ್ಲಿಯೇ ನನ್ನ ವೃತ್ತಿಜೀವನವನ್ನು ಕಟ್ಟಿಕೊಳ್ಳಬೇಕು ಎಂಬುದು ನನ್ನ ಕನಸಾಗಿದೆ.
ವಾಣಿಜ್ಯ ವಿದ್ಯಾರ್ಥಿಯಾಗಿ ಹಣಕಾಸು, ವ್ಯವಹಾರ ಮತ್ತು ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳ ಬಗ್ಗೆ ತಿಳಿದುಕೊಳ್ಳುವುದು ನನಗೆ ತುಂಬಾ ಆಸಕ್ತಿಯ ವಿಷಯವಾಗಿದೆ. ಪ್ರತಿದಿನ ಹೊಸ ವಿಷಯಗಳನ್ನು ಕಲಿಯುತ್ತಾ ನನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ನಾನು ಪ್ರಯತ್ನಿಸುತ್ತೇನೆ. ಮುಂದೆ ಹಣಕಾಸು ಕ್ಷೇತ್ರದಲ್ಲಿ ಕೆಲಸ ಮಾಡುವ ಅವಕಾಶ ದೊರೆತಾಗ, ನನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮತ್ತು ಶ್ರದ್ಧೆಯಿಂದ ನಿರ್ವಹಿಸಬೇಕು ಎಂಬುದು ನನ್ನ ಆಶಯವಾಗಿದೆ.
ಜೀವನದಲ್ಲಿ ಯಶಸ್ಸು ಒಂದೇ ದಿನದಲ್ಲಿ ಸಿಗುವುದಿಲ್ಲ. ನಿರಂತರ ಪರಿಶ್ರಮ, ತಾಳ್ಮೆ ಮತ್ತು ಸಕಾರಾತ್ಮಕ ಮನೋಭಾವ ಇದ್ದರೆ ಯಾವುದೇ ಗುರಿಯನ್ನು ತಲುಪಬಹುದು ಎಂದು ನಾನು ನಂಬುತ್ತೇನೆ. ನನ್ನ ಪೋಷಕರು ಮತ್ತು ಶಿಕ್ಷಕರು ನನ್ನ ಬಗ್ಗೆ ಹೆಮ್ಮೆಪಡುವಂತೆ ಬದುಕಬೇಕು ಎಂಬುದು ನನ್ನ ಜೀವನದ ದೊಡ್ಡ ಆಶಯ. ಅದರ ಜೊತೆಗೆ, ಎಷ್ಟೇ ಎತ್ತರಕ್ಕೆ ಬೆಳೆದರೂ ಮಾನವೀಯತೆ, ವಿನಯ ಮತ್ತು ಒಳ್ಳೆಯ ಮೌಲ್ಯಗಳನ್ನು ಎಂದಿಗೂ ಕಳೆದುಕೊಳ್ಳಬಾರದು ಎಂಬ ನಂಬಿಕೆಯೊಂದಿಗೆ ನನ್ನ ಜೀವನದ ಪಯಣವನ್ನು ಮುಂದುವರಿಸಲು ಬಯಸುತ್ತೇನೆ.
'''ನನ್ನ ಆತ್ಮಪರಿಚಯವನ್ನು ತಾಳ್ಮೆಯಿಂದ ಓದಿದ ತಮಗೆ ಹೃತ್ಪೂರ್ವಕ ಧನ್ಯವಾದಗಳು'''.
qr9f1ce6vm0ryqqaueex8c2uiv3b9fx
1376063
1376062
2026-06-30T17:16:50Z
2511171Tejaswi.C
100183
1376063
wikitext
text/x-wiki
'''ಎಲ್ಲರಿಗೂ ನಮಸ್ಕಾರ,'''
[[ಚಿತ್ರ:Pongal-A_New_Start.jpg|right|thumb|293x293px|ಮಕರ ಸಂಕ್ರಾಂತಿ ಹಬ್ಬವು ನನ್ನ ಜನ್ಮದಿನದಂದೇ ಆಚರಿಸಲಾಗುತ್ತದೆ.]]
ಪ್ರತಿಯೊಬ್ಬ ವ್ಯಕ್ತಿಯ ಜೀವನವು ತನ್ನದೇ ಆದ ಅನುಭವಗಳು, ನೆನಪುಗಳು ಮತ್ತು ಕನಸುಗಳಿಂದ ರೂಪುಗೊಂಡಿರುತ್ತದೆ. ಅಂತಹ ನನ್ನ ಜೀವನದ ಒಂದು ಸಣ್ಣ ಪರಿಚಯವನ್ನು ನಾನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ನನ್ನ ಜೀವನದಲ್ಲಿ ಕಲಿತ ಪ್ರತಿಯೊಂದು ಅನುಭವವೂ ನನ್ನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಆತ್ಮಪರಿಚಯದ ಮೂಲಕ ನನ್ನ ಬದುಕಿನ ಕೆಲವು ನೆನಪುಗಳು, ಸಾಧನೆಗಳು ಮತ್ತು ನನ್ನ ಮುಂದಿನ ಕನಸುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ.
ನನ್ನ ಹೆಸರು ತೇಜಸ್ವಿ ಸಿ. ನಾನು ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದೇನೆ. ಪ್ರಸ್ತುತ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಕಾಂ ಪದವಿಯ (ಅನ್ವಯಿಕ ಹಣಕಾಸು ಮತ್ತು ದತ್ತಾಂಶ ವಿಶ್ಲೇಷಣೆ) ವಿಭಾಗದಲ್ಲಿ ದ್ವಿತೀಯ ವರ್ಷದ ವ್ಯಾಸಂಗ ಮಾಡುತ್ತಿದ್ದೇನೆ.
[[ಚಿತ್ರ:Makara_Jyothi.jpg|left|thumb|290x290px|ಶಬರಿಮಲೆಯ ಮಕರಜ್ಯೋತಿ]]
ನಾನು ೧೪ ಜನವರಿ ೨೦೦೭ ರಂದು ಜನಿಸಿದ್ದೇನೆ. ಈ ದಿನದಂದು ದೇಶದಾದ್ಯಂತ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಇದೇ ದಿನ ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನವೂ ನಡೆಯುತ್ತದೆ.ಆದ್ದರಿಂದ ಈ ಶುಭ ದಿನದಂದು ಜನಿಸಿರುವುದು ನನ್ನ ಜೀವನದ ಒಂದು ವಿಶೇಷ ಭಾಗ ಎಂದು ನಾನು ಭಾವಿಸುತ್ತೇನೆ.
ನನಗೆ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಮಾತನಾಡಲು ಬರುತ್ತದೆ. ಪ್ರಸ್ತುತ ನನ್ನ ಕಾಲೇಜಿನ ಸ್ನೇಹಿತರೊಂದಿಗೆ ತಮಿಳು ಭಾಷೆಯನ್ನು ಕಲಿಯಲು ಪ್ರಯತ್ನಿಸುತ್ತಿದ್ದೇನೆ. ಹೊಸ ಭಾಷೆಯನ್ನು ಕಲಿಯುವುದು ಎಂದರೆ ಹೊಸ ಸಂಸ್ಕೃತಿ ಮತ್ತು ಹೊಸ ಜನರನ್ನು ಅರ್ಥಮಾಡಿಕೊಳ್ಳುವ ಒಂದು ಉತ್ತಮ ಅವಕಾಶ ಎಂದು ನಾನು ನಂಬುತ್ತೇನೆ.
ಸ್ವಭಾವದ ಬಗ್ಗೆ ಹೇಳುವುದಾದರೆ, ಮೊದಲಿಗೆ ನಾನು ಸ್ವಲ್ಪ ಮೌನವಾಗಿರುತ್ತೇನೆ, ಆದರೆ ಒಮ್ಮೆ ಪರಿಚಯವಾದ ನಂತರ ಎಲ್ಲರೊಂದಿಗೆ ತುಂಬಾ ಚೆನ್ನಾಗಿ ಬೆರೆಯುತ್ತೇನೆ. ನನ್ನ ಸ್ನೇಹಿತರು ನನ್ನನ್ನು ಸಹಾಯ ಮಾಡುವ, ಜವಾಬ್ದಾರಿಯುತ ಹಾಗೂ ಹಾಸ್ಯಪ್ರಜ್ಞೆಯುಳ್ಳ ವ್ಯಕ್ತಿ ಎಂದು ಹೇಳುತ್ತಾರೆ. ಯಾವುದೇ ಕೆಲಸವನ್ನು ಮಾಡುವಾಗ ಮೊದಲು ಅದರ ವಿಧಾನವನ್ನು ಅರ್ಥಮಾಡಿಕೊಳ್ಳಲು ನಾನು ಪ್ರಯತ್ನಿಸುತ್ತೇನೆ, ಒಮ್ಮೆ ಅದು ಅರ್ಥವಾದರೆ, ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ನನ್ನ ಸಂಪೂರ್ಣ ಪರಿಶ್ರಮವನ್ನು ಹಾಕುತ್ತೇನೆ. ಜೀವನದಲ್ಲಿ ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸಬೇಕು ಎಂಬ ನಂಬಿಕೆ ನನ್ನದು. ಅದೇ ನಂಬಿಕೆಯೊಂದಿಗೆ ಪ್ರತಿದಿನ ಹೊಸ ವಿಷಯಗಳನ್ನು ಕಲಿಯುತ್ತಾ, ಒಬ್ಬ ಉತ್ತಮ ವ್ಯಕ್ತಿಯಾಗಿ ಬೆಳೆಯಲು ಪ್ರಯತ್ನಿಸುತ್ತಿದ್ದೇನೆ.
'''ಕೌಟುಂಬಿಕ ಹಿನ್ನೆಲೆ:'''
ನನ್ನ ಕುಟುಂಬದ ಬಗ್ಗೆ ಹೇಳುವುದಾದರೆ, ನಮ್ಮದು ಒಂದು ಚಿಕ್ಕ ಮತ್ತು ಸಂತೋಷದ ಕುಟುಂಬ. ನನಗೆ ಅಪ್ಪ, ಅಮ್ಮ, ಒಬ್ಬಳು ಅಕ್ಕ ಹಾಗೂ ಅಜ್ಜಿ ಇದ್ದಾರೆ. ನಮ್ಮ ಅಜ್ಜಿ ಊರಿನಲ್ಲಿ ವಾಸಿಸುತ್ತಾರೆ, ರಜಾದಿನಗಳಲ್ಲಿ ಅವರನ್ನು ಭೇಟಿ ಮಾಡಲು ಹೋಗುವುದು ನನಗೆ ಯಾವಾಗಲೂ ಖುಷಿಯ ವಿಷಯ.
[[ಚಿತ್ರ:Ramanagara_.jpg|right|thumb|274x274px|ನನ್ನ ತಂದೆಯ ಹುಟ್ಟೂರು ಇರುವ ರಾಮನಗರ ಜಿಲ್ಲೆಯ ಒಂದು ನೋಟ.]]
[[ಚಿತ್ರ:Hill_Lake.jpg|left|thumb|220x220px|ನನ್ನ ತಾಯಿಯ ಮೂಲ ಊರಿನ ಪರಿಸರ.]]
ನನ್ನ ತಂದೆಯ ಹೆಸರು ಎಚ್. ಎಸ್. ಚಂದ್ರಶೇಖರಾರ್ಯ. ಅವರು ರಾಮನಗರ ಜಿಲ್ಲೆಯ ಹರಿಸಂದ್ರ ಎಂಬ ಗ್ರಾಮದಲ್ಲಿ ಹುಟ್ಟಿ ಬೆಳೆದವರು. ಸುಮಾರು ಇಪ್ಪತ್ತು ವರ್ಷದವರಾಗಿದ್ದಾಗ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದರು. ನಂತರ ಸರ್ಕಾರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯಲ್ಲಿ ಅಡ್ಮಿನಿಸ್ಟ್ರೇಟಿವ್ ಸೂಪರ್ವೈಸರ್ ಆಗಿ ಸುಮಾರು ೩೫ ವರ್ಷಗಳ ಕಾಲ ಸೇವೆ ಸಲ್ಲಿಸಿದರು. ನಾನು ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಗ ಅವರು ನಿವೃತ್ತರಾದರು. ಅವರ ಶಿಸ್ತು, ಸಮಯಪಾಲನೆ ಮತ್ತು ಕಠಿಣ ಪರಿಶ್ರಮ ನನಗೆ ಯಾವಾಗಲೂ ಪ್ರೇರಣೆಯಾಗಿದೆ.
ನನ್ನ ತಾಯಿಯ ಹೆಸರು ಆರ್. ನಾಗರೂಪ. ಅವರು ಹುಟ್ಟಿ ಬೆಳೆದಿದ್ದು ಎಲ್ಲವೂ ಬೆಂಗಳೂರಿನಲ್ಲೇ. ನಮ್ಮ ಕುಟುಂಬವನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ನಾವು ಮಾಡುವ ಪ್ರತಿಯೊಂದು ಒಳ್ಳೆಯ ಕೆಲಸಕ್ಕೂ ಅವರು ಸದಾ ಬೆಂಬಲವಾಗಿ ನಿಲ್ಲುತ್ತಾರೆ. ಅವರ ಪ್ರೋತ್ಸಾಹ ಮತ್ತು ಕಾಳಜಿಯೇ ನಮ್ಮ ಮನೆಯ ದೊಡ್ಡ ಶಕ್ತಿ.
ನನಗೆ ದಿವ್ಯಾ ಸಿ. ಎಂಬ ಅಕ್ಕ ಇದ್ದಾಳೆ, ಆಕೆಯೂ ಸಹ ಕ್ರೈಸ್ಟ್ ವಿಶ್ವವಿದ್ಯಾಲಯದ ಯಶವಂತಪುರ ಕ್ಯಾಂಪಸ್ನಲ್ಲಿ ಸಾಮಾನ್ಯ ಬಿ.ಕಾಂ ಪದವಿಯನ್ನು ಪೂರ್ಣಗೊಳಿಸಿದ್ದಾಳೆ. ಪ್ರಸ್ತುತ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕಿಂಗ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಆಕೆಯ ಸಾಧನೆ ಮತ್ತು ಪರಿಶ್ರಮ ನನಗೂ ಉತ್ತಮವಾಗಿ ಓದಿ ಜೀವನದಲ್ಲಿ ಮುಂದೆ ಸಾಗಬೇಕೆಂಬ ಪ್ರೇರಣೆಯನ್ನು ನೀಡುತ್ತದೆ.
ನಮ್ಮ ಮನೆಯಲ್ಲಿ ಪ್ರತಿಯೊಬ್ಬರ ಅಭಿಪ್ರಾಯಕ್ಕೂ ಗೌರವವಿದೆ. ಹಬ್ಬಗಳನ್ನು ಎಲ್ಲರೂ ಸೇರಿ ಆಚರಿಸುವುದು ಮತ್ತು ರಜಾದಿನಗಳಲ್ಲಿ ನಮ್ಮ ಊರಿಗೆ ಭೇಟಿ ನೀಡುವುದು, ನಮ್ಮ ಕುಟುಂಬದ ಒಂದು ಸುಂದರ ಸಂಪ್ರದಾಯವಾಗಿದೆ. ಇಂತಹ ಕುಟುಂಬದಲ್ಲಿ ಬೆಳೆದಿರುವುದು ನನ್ನ ಜೀವನದ ದೊಡ್ಡ ಭಾಗ್ಯ ಎಂದು ನಾನು ಭಾವಿಸುತ್ತೇನೆ.
'''ಶಾಲಾ ಶಿಕ್ಷಣ ಮತ್ತು ಸಾಧನೆಗಳು:'''
ನನ್ನ ಇಡೀ ಶಾಲಾ ಶಿಕ್ಷಣವು ಹಂಪಿನಗರದ ಬಳಿ ಇರುವ ಸೇಂಟ್ ಜಾನ್ಸ್ ಪ್ರೌಢಶಾಲೆಯಲ್ಲಿ ನಡೆಯಿತು. ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಹತ್ತನೇ ತರಗತಿಯವರೆಗೆ ಸುಮಾರು ೧೪ ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಓದಿದ್ದೇನೆ. ನನ್ನ ಬಾಲ್ಯದ ಬಹುತೇಕ ನೆನಪುಗಳು, ಸ್ನೇಹಿತರು ಮತ್ತು ಜೀವನದ ಮೊದಲ ಪಾಠಗಳೆಲ್ಲ ಈ ಶಾಲೆಯೊಂದಿಗೇ ಸೇರಿಕೊಂಡಿವೆ.
[[ಚಿತ್ರ:Medal,_campaign_(AM_800000-6).jpg|right|thumb|170x170px|ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ್ದಕ್ಕಾಗಿ ಪಡೆದ ಪ್ರಶಸ್ತಿಯ ಸಂಕೇತವಾಗಿ.]]
ಶಾಲಾ ದಿನಗಳಲ್ಲಿ ನನಗೆ ಹಲವು ನಾಯಕತ್ವದ ಜವಾಬ್ದಾರಿಗಳು ಸಿಕ್ಕಿದ್ದವು. ಏಳನೇ ತರಗತಿಯಲ್ಲಿ ಪ್ರಾಥಮಿಕ ವಿಭಾಗದ “ಬ್ಲೂ ಹೌಸ್” ಕ್ರೀಡಾ ನಾಯಕ ಆಗಿ ಕೆಲಸ ಮಾಡಿದ್ದೆ. ನಂತರ ಒಂಬತ್ತನೇ ತರಗತಿಯಲ್ಲಿ ಡೆಪ್ಯುಟಿ ಹೆಡ್ ಬಾಯ್ ಆಗಿ ಆಯ್ಕೆಯಾದೆ. ಹತ್ತನೇ ತರಗತಿಯಲ್ಲಿ ಶಾಲೆಯ ಹೆಡ್ ಬಾಯ್ ಆಗಿ ಜವಾಬ್ದಾರಿ ನಿರ್ವಹಿಸುವ ಅವಕಾಶ ಸಿಕ್ಕಿದ್ದು, ನನ್ನ ಶಾಲಾ ಜೀವನದ ಅತ್ಯಂತ ಹೆಮ್ಮೆಯ ಕ್ಷಣಗಳಲ್ಲಿ ಒಂದಾಗಿದೆ. ಇದರ ಜೊತೆಗೆ ಸುಮಾರು ಮೂರು ಬಾರಿ ತರಗತಿಯ ನಾಯಕ ಆಗಿಯೂ ಕೆಲಸ ಮಾಡಿದ್ದೇನೆ. ಈ ಜವಾಬ್ದಾರಿಗಳು ನನಗೆ ನಾಯಕತ್ವ, ಜವಾಬ್ದಾರಿ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿದವು. ನಾನು ಐದು ವರ್ಷಗಳ ಕಾಲ ಶಾಲೆಯ ಗಾಯಕ ಮಂಡಳಿಯ ಸದಸ್ಯನಾಗಿದ್ದೆ. ಕನ್ನಡವನ್ನು ಪ್ರಥಮ ಭಾಷೆಯಾಗಿ ಆಯ್ದುಕೊಂಡಿದ್ದ ನಾನು, ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ್ದಕ್ಕಾಗಿ ಶಾಲೆಯ ವತಿಯಿಂದ ವಿಶೇಷ ಪ್ರಶಸ್ತಿಯನ್ನು ಪಡೆದಿದ್ದೆ. ಇದು ನನ್ನ ಶಾಲಾ ಜೀವನದ ಒಂದು ಹೆಮ್ಮೆಯ ಕ್ಷಣವಾಗಿದೆ.[[ಚಿತ್ರ:Basavanna.png|left|thumb|180x180px|ಶಾಲೆಯ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ನಾನು ಧರಿಸಿದ್ದ ಜಗದ್ಗುರು ಬಸವಣ್ಣನವರ ವೇಷದ ಪ್ರತೀಕವಾಗಿ.]]
ಹತ್ತನೇ ತರಗತಿಯಲ್ಲಿ ನಡೆದ ಒಂದು ಘಟನೆ ಇಂದಿಗೂ ನನಗೆ ಚೆನ್ನಾಗಿ ನೆನಪಿದೆ. ಶಾಲೆಯ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಭಾಗವಹಿಸಲು ಶಿಕ್ಷಕರು ನನ್ನನ್ನು ಬಲವಂತವಾಗಿ ಕಳುಹಿಸಿದ್ದರು. ಮೊದಲಿಗೆ ನನಗೆ ಅದರಲ್ಲಿ ಆಸಕ್ತಿ ಇರಲಿಲ್ಲ, ಆದರೆ ಜಗದ್ಗುರು ಬಸವಣ್ಣನವರ ವೇಷ ಧರಿಸಿ ವೇದಿಕೆಯ ಮೇಲೆ ಹೋದ ನಂತರ ಎಲ್ಲರಿಗೂ ಅದು ತುಂಬಾ ಇಷ್ಟವಾಯಿತು. ಕೊನೆಗೆ ಆ ಸ್ಪರ್ಧೆಯಲ್ಲಿ ನನಗೆ ಪ್ರಥಮ ಬಹುಮಾನ ಸಹ ಸಿಕ್ಕಿತು. ಆರಂಭದಲ್ಲಿ ಇಷ್ಟವಿಲ್ಲದೆ ಭಾಗವಹಿಸಿದ್ದ ಸ್ಪರ್ಧೆಯೇ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದ ಒಂದು ಒಳ್ಳೆಯ ಅನುಭವವಾಯಿತು. ನನ್ನ ಶಾಲಾ ಜೀವನವನ್ನು ಇನ್ನಷ್ಟು ಸುಂದರವಾಗಿಸಿದವರು ನನ್ನ ಶಿಕ್ಷಕರು. ಗಣಿತದ ಜೋಶಿ ಮೇಡಂ ನಮ್ಮನ್ನು ಯಾವಾಗಲೂ ಪ್ರೋತ್ಸಾಹಿಸುತ್ತಿದ್ದರು. ಇಂಗ್ಲಿಷ್ ಶಿಕ್ಷಕರಾದ ವಿನ್ಸೆಂಟ್ ಸರ್ ಅವರ ಸರಳ ಸ್ವಭಾವ ಎಲ್ಲ ವಿದ್ಯಾರ್ಥಿಗಳಿಗೂ ಇಷ್ಟವಾಗುತ್ತಿತ್ತು. ರೆಜಿನಾ ಮೇಡಂ ಕ್ಲಾಸ್ನಲ್ಲಿ ಸ್ಟ್ರಿಕ್ಟ್ ಆಗಿದ್ದರೂ, ಕ್ಲಾಸ್ ಮುಗಿದ ನಂತರ ನಮ್ಮನ್ನು ತಮ್ಮ ಮಕ್ಕಳಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಕನ್ನಡ ಶಿಕ್ಷಕರಾದ ರಾಜಗೋಪಾಲ್ ಸರ್ ತುಂಬಾ ಹಾಸ್ಯಮಯ ಸ್ವಭಾವದವರಾಗಿದ್ದು, ಪಾಠದ ಜೊತೆಗೆ ಎಲ್ಲಾ ಚಟುವಟಿಕೆಗಳಲ್ಲೂ ನಮ್ಮನ್ನು ಭಾಗವಹಿಸುವಂತೆ ಮಾಡುತ್ತಿದ್ದರು. ನಮ್ಮ ಬ್ಯಾಚ್ ಅವರ ನೆಚ್ಚಿನ ಬ್ಯಾಚ್ ಆಗಿತ್ತು ಎನ್ನುವುದು ಇಂದಿಗೂ ಖುಷಿ ಕೊಡುತ್ತದೆ.
ಇವರೆಲ್ಲರ ಪ್ರೋತ್ಸಾಹ ಮತ್ತು ನನ್ನ ಪರಿಶ್ರಮದ ಫಲವಾಗಿ ನಾನು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ೯೪% ಅಂಕಗಳನ್ನು ಗಳಿಸಿದೆ.
ಶಾಲಾ ಜೀವನದ ಮತ್ತೊಂದು ಮರೆಯಲಾಗದ ನೆನಪು ಎಂದರೆ, ಹತ್ತನೇ ತರಗತಿಯ ಶಾಲಾ ಪ್ರವಾಸ. ನಾವು ಕೋಲಾರದ ಬಳಿ ಇರುವ ಒಂದು ರೆಸಾರ್ಟ್ಗೆ ಎರಡು ದಿನ ಮತ್ತು ಒಂದು ರಾತ್ರಿ ಪ್ರವಾಸಕ್ಕೆ ಹೋಗಿದ್ದೆವು. ಅಲ್ಲಿ ಟ್ರೆಕ್ಕಿಂಗ್, ರೋಪ್ ಕ್ಲೈಂಬಿಂಗ್, ಹಗ್ಗದ ಸಾಹಸ ಆಟಗಳು ಹಾಗೂ ಬಂಜಿ ಜಂಪಿಂಗ್ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ಭಾಗವಹಿಸಿದ್ದೆವು. ಎರಡನೇ ದಿನ ಭಾರಿ ಮಳೆಯ ಕಾರಣ ಟ್ರೆಕ್ಕಿಂಗ್ಗೆ ಹೋಗಲು ಸಾಧ್ಯವಾಗಲಿಲ್ಲ. ಆದರೂ ಸ್ನೇಹಿತರೊಂದಿಗೆ ಕಳೆದ ಆ ಎರಡು ದಿನಗಳು ನನ್ನ ಶಾಲಾ ಜೀವನದ ಅತ್ಯಂತ ಮಧುರ ನೆನಪುಗಳಾಗಿ ಇಂದಿಗೂ ಉಳಿದಿವೆ.
'''ಪದವಿಪೂರ್ವ ಶಿಕ್ಷಣದ ದಿನಗಳು:'''
ಹತ್ತನೇ ತರಗತಿಯ ನಂತರ ನಾನು ವಾಣಿಜ್ಯ ವಿಭಾಗದಲ್ಲಿ ಓದಲು ಬೆಂಗಳೂರಿನ ಕ್ರೈಸ್ಟ್ ಜೂನಿಯರ್ ಕಾಲೇಜು ಸೇರಿದೆ. ಅಲ್ಲಿ ವಾಣಿಜ್ಯ ಶಾಸ್ತ್ರ, ಅಕೌಂಟೆನ್ಸಿ, ಬೇಸಿಕ್ ಮ್ಯಾಥಮೆಟಿಕ್ಸ್ ಮತ್ತು ಸಂಖ್ಯಾಶಾಸ್ತ್ರ ಒಳಗೊಂಡ (ಸಿ.ಎ.ಎಂ.ಎಸ್) ಸಂಯೋಜನೆಯನ್ನು ಆಯ್ದುಕೊಂಡೆ. ಹೊಸ ಕಾಲೇಜು, ಹೊಸ ಸ್ನೇಹಿತರು ಮತ್ತು ಹೊಸ ವಾತಾವರಣ ನನ್ನ ಜೀವನದಲ್ಲಿ ಒಂದು ಹೊಸ ಅನುಭವವಾಗಿತ್ತು.
[[ಚಿತ್ರ:Christ_University_Official_Logo.png|right|thumb|146x146px|ನಾನು ಪದವಿಪೂರ್ವ ಶಿಕ್ಷಣ ಪಡೆದ ಕ್ರೈಸ್ಟ್ ಜೂನಿಯರ್ ಕಾಲೇಜಿನ ಲಾಂಛನ.]]
[[ಚಿತ್ರ:Christ_University_Auditorium.jpg|left|thumb|230x230px|ನನ್ನ ಪದವಿಪೂರ್ವ ಶಿಕ್ಷಣದ ಹಲವು ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾದ ಕ್ರೈಸ್ಟ್ ಶಿಕ್ಷಣ ಸಂಸ್ಥೆಯ ಆವರಣ.]]
ಪ್ರಥಮ ಪಿಯುಸಿ ವರ್ಷದಲ್ಲಿ ಅನೇಕ ಹೊಸ ಸ್ನೇಹಿತರು ಸಿಕ್ಕರು. ಕಾಲೇಜಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಾ, ಓದಿನ ಜೊತೆಗೆ ಆ ಸಮಯವನ್ನು ತುಂಬಾ ಸಂತೋಷವಾಗಿ ಕಳೆದೆ. ದ್ವಿತೀಯ ಪಿಯುಸಿ ವರ್ಷದಲ್ಲಿ ವಿವಿಧ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು, ಇದರಿಂದ ನನ್ನ ಸ್ನೇಹಿತರೊಂದಿಗಿನ ಒಡನಾಟ ಇನ್ನಷ್ಟು ಗಟ್ಟಿಯಾಯಿತು.
ಜೂನಿಯರ್ ಕಾಲೇಜಿನ ಎಲ್ಲಾ ಶಿಕ್ಷಕರು ತುಂಬಾ ಸ್ನೇಹಪರರಾಗಿದ್ದರು. ಗಣಿತ, ಸಂಖ್ಯಾಶಾಸ್ತ್ರ, ಇಂಗ್ಲಿಷ್ ಮತ್ತು ಅಕೌಂಟೆನ್ಸಿ ವಿಷಯಗಳನ್ನು ಸರಳವಾಗಿ ಮತ್ತು ಆಸಕ್ತಿದಾಯಕವಾಗಿ ಬೋಧಿಸುತ್ತಿದ್ದರು. ಅವರ ಪ್ರೋತ್ಸಾಹ ಮತ್ತು ನನ್ನ ಪರಿಶ್ರಮದ ಫಲವಾಗಿ ನಾನು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ೯೮% ಅಂಕಗಳನ್ನು ಗಳಿಸಿದೆ.
ಈ ಫಲಿತಾಂಶಕ್ಕಾಗಿ ನಾನು ಸಾಕಷ್ಟು ಶ್ರಮಪಟ್ಟಿದ್ದರಿಂದ, ಅದು ನನಗೆ ತುಂಬಾ ಸಂತೋಷ ಮತ್ತು ತೃಪ್ತಿಯನ್ನು ನೀಡಿತು. ಪದವಿಪೂರ್ವ ಶಿಕ್ಷಣದ ಸಮಯದಲ್ಲಿ ಸಂಖ್ಯಾಶಾಸ್ತ್ರದ ಮೇಲೆ ಬೆಳೆದ ಆಸಕ್ತಿಯೇ ನಂತರ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ (ಅನ್ವಯಿಕ ಹಣಕಾಸು ಮತ್ತು ದತ್ತಾಂಶ ವಿಶ್ಲೇಷಣೆ) ವಿಭಾಗವನ್ನು ಆಯ್ಕೆ ಮಾಡಲು ಕಾರಣವಾಯಿತು.[[ಚಿತ್ರ:Rice_planting_in_Bhutan_01.jpg|right|thumb|220x220px|“ಅಕ್ಕಿ” ವಿಷಯದ ಮೇಲೆ ನಡೆದ ಅಂತರ್ ತರಗತಿ ಸಾಂಸ್ಕೃತಿಕ ಸ್ಪರ್ಧೆಯ ನೆನಪಿಗಾಗಿ ಸಾಂಕೇತಿಕ ಚಿತ್ರ.]]
ನನ್ನ ಪದವಿಪೂರ್ವ ಜೀವನದ ಅತ್ಯಂತ ವಿಶೇಷ ನೆನಪು ಎಂದರೆ, ಕಾಲೇಜಿನ ವಾರ್ಷಿಕ ಅಂತರ್ ತರಗತಿ ಸಾಂಸ್ಕೃತಿಕ ಸ್ಪರ್ಧೆಗಳು ಪ್ರಥಮ ಪಿ.ಯು.ಸಿಯಲ್ಲಿ ನಮಗೆ "ಅಕ್ಕಿ” ಎಂಬ ವಿಷಯ ಸಿಕ್ಕಿತ್ತು. ನಮ್ಮ ತರಗತಿ ಅನ್ನದ ಮಹತ್ವವನ್ನು ಕಥೆಯ ರೂಪದಲ್ಲಿ ಪ್ರದರ್ಶಿಸಿ, “ಆಹಾರವನ್ನು ವ್ಯರ್ಥ ಮಾಡಬಾರದು” ಎಂಬ ಸಂದೇಶ ನೀಡಿತು. ಸುಮಾರು ೧೫ ತರಗತಿಗಳ ನಡುವಿನ ಸ್ಪರ್ಧೆಯಲ್ಲಿ, ನಮ್ಮ ತರಗತಿ ಮೊದಲ ಸ್ಥಾನ ಪಡೆಯಿತು.
ದ್ವಿತೀಯ ಪಿ.ಯು.ಸಿಯಲ್ಲಿ ನಮಗೆ "ಹಸಿರು ಪರಿಸರ" ಎಂಬ ವಿಷಯ ಸಿಕ್ಕಿತು. "ಕಾಂತಾರ" ಸಿನಿಮಾದಿಂದ ಸ್ಫೂರ್ತಿ ಪಡೆದು ಪರಿಸರ ಸಂರಕ್ಷಣೆಯ ಮಹತ್ವವನ್ನು ನಾಟಕದ ಮೂಲಕ ತೋರಿಸಿದೆವು. ಸಾಲುಮರದ ತಿಮ್ಮಕ್ಕ ಅವರ ಪಾತ್ರವನ್ನೂ ಪರಿಚಯಿಸಿ ಒಳ್ಳೆಯ ಸಂದೇಶ ನೀಡಿದೆವು. ಆರ್ಟ್ಸ್ ಮತ್ತು ಕಾಮರ್ಸ್ ವಿಭಾಗದ ಆರು ತರಗತಿಗಳ ನಡುವೆ ನಮ್ಮ ತರಗತಿ ಸತತ ಎರಡನೇ ಬಾರಿಗೆ ಮೊದಲ ಸ್ಥಾನ ಪಡೆಯಿತು. ಆ ಗೆಲುವು ನಮ್ಮೆಲ್ಲರಿಗೂ ತುಂಬಾ ಹೆಮ್ಮೆಯ ಕ್ಷಣವಾಗಿತ್ತು.
ಇದರ ಜೊತೆಗೆ ಮ್ಯಾಗ್ನಾಕ್ರಿಸ್ಟಾ, ಎಕ್ಸೈಟ್ , ಮತ್ತು ಕೊಲೊಸಸ್ ಮುಂತಾದ ಕಾಲೇಜಿನ ಪ್ರಮುಖ ಕಾರ್ಯಕ್ರಮಗಳಲ್ಲೂ ಭಾಗವಹಿಸುವ ಅವಕಾಶ ಸಿಕ್ಕಿತು. ಈ ಎಲ್ಲ ಅನುಭವಗಳು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ, ಹೊಸ ವಿಷಯಗಳನ್ನು ಕಲಿಯುವ ಅವಕಾಶವನ್ನೂ ನೀಡಿದವು.
'''ವಿಶ್ವವಿದ್ಯಾಲಯದ ಜೀವನ, ದೈನಂದಿನ ಪಯಣ ಮತ್ತು ಹವ್ಯಾಸಗಳು:'''
[[ಚಿತ್ರ:Christ_University,_Bangalore,_Karnataka,_India_(2018).jpg|left|thumb|333x333px|ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಕ್ರೈಸ್ಟ್ ವಿಶ್ವವಿದ್ಯಾಲಯ]]
ಪ್ರಸ್ತುತ ವಿಶ್ವವಿದ್ಯಾಲಯದ ಜೀವನದಲ್ಲಿ ನನ್ನ ದಿನದ ಬಹುಪಾಲು ಸಮಯ ಪ್ರಯಾಣದಲ್ಲೇ ಕಳೆಯುತ್ತದೆ. ಪ್ರತಿದಿನ ಬೆಳಿಗ್ಗೆ ಕಾಲೇಜಿಗೆ ಹೋಗಲು ಬಸ್ ಮತ್ತು ನಮ್ಮ ಮೆಟ್ರೋ ಬಳಸುತ್ತೇನೆ. ಕಾಲೇಜಿಗೆ ತಲುಪಲು ಸುಮಾರು ಒಂದು ಗಂಟೆ ಬೇಕಾಗುತ್ತದೆ. ಆದರೆ ಸಂಜೆ ಮನೆಗೆ ಹಿಂದಿರುಗುವಾಗ ಬೆಂಗಳೂರಿನ ಟ್ರಾಫಿಕ್ನಿಂದ ಸುಮಾರು ಎರಡು ಗಂಟೆಗಳ ಸಮಯ ತಗುಲುತ್ತದೆ. ದಿನಕ್ಕೆ ಸುಮಾರು ಮೂರು ಗಂಟೆಗಳ ಕಾಲ ಪ್ರಯಾಣ ಮಾಡುವುದು ಕೆಲವೊಮ್ಮೆ ಆಯಾಸ ತಂದರೂ, ಜೂನಿಯರ್ ಕಾಲೇಜಿನ ದಿನಗಳಿಂದಲೇ ಇದು ನನ್ನ ದಿನಚರಿಯ ಒಂದು ಭಾಗವಾಗಿದೆ.
[[ಚಿತ್ರ:BMTC_bus_depot,_unit_33_(2024)_09.jpg|right|thumb|300x300px|ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಬಸ್. ಪ್ರತಿದಿನ ಕಾಲೇಜಿಗೆ ಹೋಗಲು ನಾನು ಬಸ್ ಮತ್ತು ನಮ್ಮ ಮೆಟ್ರೋ ಬಳಸುತ್ತೇನೆ.]]
ಕಾಲೇಜು ಜೀವನದ ಅನೇಕ ಸಣ್ಣ ಸಣ್ಣ ಕ್ಷಣಗಳು ಇಂದಿಗೂ ನನ್ನ ನೆನಪಿನಲ್ಲಿ ಉಳಿದಿವೆ.
ತರಗತಿಗಳು ನಡೆಯುತ್ತಿರುವಾಗ ಸ್ನೇಹಿತರೊಂದಿಗೆ ಬೆಂಚಿನ ಕೆಳಗೆ “ಹ್ಯಾಂಡ್ ಕ್ರಿಕೆಟ್” ಆಡುತ್ತಿದ್ದ ದಿನಗಳು, ಕಾಲೇಜು ಮುಗಿದ ನಂತರ ಬಸ್ನಲ್ಲಿ ಒಟ್ಟಾಗಿ ಮೊಬೈಲ್ನಲ್ಲಿ “ಲುಡೋ” ಆಡುತ್ತಾ ಮನೆಗೆ ಹಿಂದಿರುಗುತ್ತಿದ್ದ ಸಮಯಗಳು ತುಂಬಾ ಖುಷಿ ಕೊಡುತ್ತವೆ.
ಕಾಲೇಜಿಗೆ ಆಗಾಗ ಸ್ವಲ್ಪ ತಡವಾಗಿ ಬರುತ್ತಿದ್ದ ಕಾರಣ, ನನ್ನ ಸ್ನೇಹಿತರು ನನಗೆ ಪ್ರೀತಿಯಿಂದ "ಲೇಟ್ ಕಮರ್" ಎಂಬ ಅಡ್ಡಹೆಸರನ್ನೂ ಇಟ್ಟಿದ್ದರು. ಆದರೂ ನನ್ನ ಓದು ಮತ್ತು ಶಿಸ್ತಿನ ಕಾರಣದಿಂದ ಎಲ್ಲ ಶಿಕ್ಷಕರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದೆ.
ಸಂಗೀತ ನನ್ನ ಜೀವನದ ಅವಿಭಾಜ್ಯ ಭಾಗವಾಗಿದೆ. ಯಾವುದೇ ಒಂದು ನಿರ್ದಿಷ್ಟ ರೀತಿಯ ಹಾಡುಗಳಿಗಷ್ಟೇ ಸೀಮಿತವಾಗದೆ, ನನಗೆ ಇಷ್ಟವಾಗುವ ಎಲ್ಲ ರೀತಿಯ ಸಂಗೀತವನ್ನು ಕೇಳುತ್ತೇನೆ. ವಿಶೇಷವಾಗಿ ಪ್ರಯಾಣದ ಸಮಯದಲ್ಲಿ ಸಂಗೀತವೇ ನನ್ನ ದೊಡ್ಡ ಜೊತೆಯಾಗಿದೆ. ಅದರ ಜೊತೆಗೆ ನೃತ್ಯ ಮಾಡುವುದು ಮತ್ತು ಹಾಡುವುದು ನನಗೆ ತುಂಬಾ ಇಷ್ಟ. ಬಿಡುವಿನ ವೇಳೆಯಲ್ಲಿ ಚಿತ್ರ ಬಿಡಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯುವುದು ಹಾಗೂ ಜೀವನಕ್ಕೆ ಒಳ್ಳೆಯ ಸಂದೇಶ ನೀಡುವ ಸಿನಿಮಾಗಳು ಮತ್ತು ವೆಬ್ ಸರಣಿಗಳನ್ನು ನೋಡುವುದನ್ನೂ ಇಷ್ಟಪಡುತ್ತೇನೆ.
ಬಾಲ್ಯದಲ್ಲಿ ಸ್ನೇಹಿತರೊಂದಿಗೆ ಕ್ರಿಕೆಟ್, ಥ್ರೋಬಾಲ್, ವಾಲಿಬಾಲ್, ಬ್ಯಾಡ್ಮಿಂಟನ್ ಸೇರಿದಂತೆ ಹಲವು ಆಟಗಳನ್ನು ಆಡುತ್ತಿದ್ದೆ. ಕ್ಯಾರಂ, ಲುಡೋ ಮತ್ತು ಬಿಸಿನೆಸ್ ಬೋರ್ಡ್ ಗೇಮ್ಗಳೂ ನನ್ನ ನೆಚ್ಚಿನ ಆಟಗಳಾಗಿದ್ದವು. ಒಂದು ಸಮಯದಲ್ಲಿ ಮೊಬೈಲ್ನಲ್ಲಿ “ಫ್ರೀ ಫೈರ್” ಮತ್ತು “ಕ್ಲ್ಯಾಶ್ ಆಫ್ ಕ್ಲಾನ್ಸ್” ಆಟಗಳನ್ನೂ ಕೂಡ ಆಡುತ್ತಿದ್ದೆ. ಆದರೆ ಈಗ ಕಾಲೇಜು, ಪ್ರಯಾಣ ಮತ್ತು ಓದಿನ ಕಾರಣ ಅವುಗಳಿಗೆ ಹೆಚ್ಚು ಸಮಯ ಸಿಗುವುದಿಲ್ಲ.
'''ಭವಿಷ್ಯದ ಗುರಿ ಮತ್ತು ಉಪಸಂಹಾರ:'''
[[ಚಿತ್ರ:MorganStanley_HQ_TimesSquare_May_2019.jpg|right|thumb|230x230px|ಜಾಗತಿಕ ಹಣಕಾಸು ಕ್ಷೇತ್ರದ ಒಂದು ಪ್ರತೀಕವಾಗಿ ಮೋರ್ಗನ್ ಸ್ಟಾನ್ಲಿ ಸಂಸ್ಥೆಯ ಮುಖ್ಯ ಕಚೇರಿ.]]
ಪ್ರಸ್ತುತ ನನ್ನ ಪ್ರಮುಖ ಗುರಿಯೆಂದರೆ ಪದವಿ ಶಿಕ್ಷಣವನ್ನು ಉತ್ತಮ ಶ್ರೇಣಿಯೊಂದಿಗೆ ಯಶಸ್ವಿಯಾಗಿ ಪೂರ್ಣಗೊಳಿಸುವುದು. ಅದರ ನಂತರ ಹಣಕಾಸು ವಿಷಯದಲ್ಲಿ “ಎಂ.ಬಿ.ಎ.” ಪದವಿಯನ್ನು ಪಡೆದು, ನನ್ನ ಜ್ಞಾನ ಮತ್ತು ಕೌಶಲ್ಯಗಳನ್ನು ಇನ್ನಷ್ಟು ವಿಸ್ತರಿಸಿಕೊಳ್ಳುವ ಆಸೆಯಿದೆ. ಭವಿಷ್ಯದಲ್ಲಿ ಹಣಕಾಸು ಕ್ಷೇತ್ರದಲ್ಲಿಯೇ ನನ್ನ ವೃತ್ತಿಜೀವನವನ್ನು ಕಟ್ಟಿಕೊಳ್ಳಬೇಕು ಎಂಬುದು ನನ್ನ ಕನಸಾಗಿದೆ.
ವಾಣಿಜ್ಯ ವಿದ್ಯಾರ್ಥಿಯಾಗಿ ಹಣಕಾಸು, ವ್ಯವಹಾರ ಮತ್ತು ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳ ಬಗ್ಗೆ ತಿಳಿದುಕೊಳ್ಳುವುದು ನನಗೆ ತುಂಬಾ ಆಸಕ್ತಿಯ ವಿಷಯವಾಗಿದೆ. ಪ್ರತಿದಿನ ಹೊಸ ವಿಷಯಗಳನ್ನು ಕಲಿಯುತ್ತಾ ನನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ನಾನು ಪ್ರಯತ್ನಿಸುತ್ತೇನೆ. ಮುಂದೆ ಹಣಕಾಸು ಕ್ಷೇತ್ರದಲ್ಲಿ ಕೆಲಸ ಮಾಡುವ ಅವಕಾಶ ದೊರೆತಾಗ, ನನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮತ್ತು ಶ್ರದ್ಧೆಯಿಂದ ನಿರ್ವಹಿಸಬೇಕು ಎಂಬುದು ನನ್ನ ಆಶಯವಾಗಿದೆ.
ಜೀವನದಲ್ಲಿ ಯಶಸ್ಸು ಒಂದೇ ದಿನದಲ್ಲಿ ಸಿಗುವುದಿಲ್ಲ. ನಿರಂತರ ಪರಿಶ್ರಮ, ತಾಳ್ಮೆ ಮತ್ತು ಸಕಾರಾತ್ಮಕ ಮನೋಭಾವ ಇದ್ದರೆ ಯಾವುದೇ ಗುರಿಯನ್ನು ತಲುಪಬಹುದು ಎಂದು ನಾನು ನಂಬುತ್ತೇನೆ. ನನ್ನ ಪೋಷಕರು ಮತ್ತು ಶಿಕ್ಷಕರು ನನ್ನ ಬಗ್ಗೆ ಹೆಮ್ಮೆಪಡುವಂತೆ ಬದುಕಬೇಕು ಎಂಬುದು ನನ್ನ ಜೀವನದ ದೊಡ್ಡ ಆಶಯ. ಅದರ ಜೊತೆಗೆ, ಎಷ್ಟೇ ಎತ್ತರಕ್ಕೆ ಬೆಳೆದರೂ ಮಾನವೀಯತೆ, ವಿನಯ ಮತ್ತು ಒಳ್ಳೆಯ ಮೌಲ್ಯಗಳನ್ನು ಎಂದಿಗೂ ಕಳೆದುಕೊಳ್ಳಬಾರದು ಎಂಬ ನಂಬಿಕೆಯೊಂದಿಗೆ ನನ್ನ ಜೀವನದ ಪಯಣವನ್ನು ಮುಂದುವರಿಸಲು ಬಯಸುತ್ತೇನೆ.
'''ನನ್ನ ಆತ್ಮಪರಿಚಯವನ್ನು ತಾಳ್ಮೆಯಿಂದ ಓದಿದ ತಮಗೆ ಹೃತ್ಪೂರ್ವಕ ಧನ್ಯವಾದಗಳು'''.
6tob1d0tkogw55c28jmh2wt89jxkz0s
ಸದಸ್ಯರ ಚರ್ಚೆಪುಟ:2511072swaroop
3
179516
1376064
2026-06-30T17:45:52Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1376064
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=2511072swaroop}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೩:೧೫, ೩೦ ಜೂನ್ ೨೦೨೬ (IST)
bmo4q8zopve1oaoh9sg28ec4xdgqt7v
ಸದಸ್ಯರ ಚರ್ಚೆಪುಟ:2511072swaroophgg
3
179517
1376065
2026-06-30T18:07:01Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1376065
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=2511072swaroophgg}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೩:೩೭, ೩೦ ಜೂನ್ ೨೦೨೬ (IST)
kukte89fhdnqk8b769fzyc36gtxl3h6
ಸದಸ್ಯ:2511072swaroophgg/ನನ್ನ ಪ್ರಯೋಗಪುಟ
2
179518
1376066
2026-06-30T18:09:06Z
2511072swaroophgg
100261
ಹೊಸ ಪುಟ: ನನ್ನ ಹೆಸರು ಸ್ವರೂಪ್. ನನ್ನ ಬಗ್ಗೆ ನಿಮಗೆ ಪರಿಚಯಿಸಿಕೊಳ್ಳಲು ಅವಕಾಶ ಸಿಕ್ಕಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನನ್ನ ಜನ್ಮ ದಿನಾಂಕ 5 ಏಪ್ರಿಲ್ 2007. ಪ್ರಸ್ತುತ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಕ...
1376066
wikitext
text/x-wiki
ನನ್ನ ಹೆಸರು ಸ್ವರೂಪ್. ನನ್ನ ಬಗ್ಗೆ ನಿಮಗೆ ಪರಿಚಯಿಸಿಕೊಳ್ಳಲು ಅವಕಾಶ ಸಿಕ್ಕಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನನ್ನ ಜನ್ಮ ದಿನಾಂಕ 5 ಏಪ್ರಿಲ್ 2007. ಪ್ರಸ್ತುತ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಕಾಂ. (Bachelor of Commerce) ವ್ಯಾಸಂಗ ಮಾಡುತ್ತಿದ್ದೇನೆ. ನಾನು ದ್ವಿತೀಯ ವರ್ಷದ ವಿದ್ಯಾರ್ಥಿ. ಇಲ್ಲಿಯವರೆಗೆ ನನ್ನ ಶೈಕ್ಷಣಿಕ ಪಯಣ ತುಂಬಾ ಸಂತೋಷಕರ ಮತ್ತು ಕಲಿಕೆಯ ಅನುಭವಗಳಿಂದ ಕೂಡಿದೆ. ಕ್ರೈಸ್ಟ್ ವಿಶ್ವವಿದ್ಯಾಲಯವು ನನಗೆ ಕೇವಲ ವಿದ್ಯಾಭ್ಯಾಸದಲ್ಲಷ್ಟೇ ಅಲ್ಲ, ವಿವಿಧ ಚಟುವಟಿಕೆಗಳು, ಪ್ರಸ್ತುತಿಗಳು, ಪ್ರಾಜೆಕ್ಟ್ಗಳು ಹಾಗೂ ವಿಭಿನ್ನ ಹಿನ್ನೆಲೆಯ ಜನರೊಂದಿಗೆ ಬೆರೆಯುವ ಮೂಲಕ ವ್ಯಕ್ತಿತ್ವ ವಿಕಾಸಕ್ಕೂ ಉತ್ತಮ ಅವಕಾಶಗಳನ್ನು ನೀಡಿದೆ.ನಾನು ಪ್ರೀತಿಯ ಹಾಗೂ ಬೆಂಬಲ ನೀಡುವ ಕುಟುಂಬದಿಂದ ಬಂದಿದ್ದೇನೆ. ನನ್ನ ತಂದೆಯ ಹೆಸರು ಗಂಗಾಧರ್, ಮತ್ತು ನನ್ನ ತಾಯಿಯ ಹೆಸರು ಉಷಾ. ಅವರು ನನ್ನ ಜೀವನದ ಅತಿದೊಡ್ಡ ಪ್ರೇರಣೆಯಾಗಿದ್ದಾರೆ. ಬಾಲ್ಯದಿಂದಲೇ ಅವರು ನನಗೆ ಪ್ರಾಮಾಣಿಕತೆ, ಶಿಸ್ತು, ಗೌರವ ಮತ್ತು ದಯೆಯಂತಹ ಮೌಲ್ಯಗಳನ್ನು ಕಲಿಸಿದ್ದಾರೆ. ಯಾವುದೇ ಪರಿಸ್ಥಿತಿ ಎದುರಾದರೂ ಆತ್ಮವಿಶ್ವಾಸ ಕಳೆದುಕೊಳ್ಳದೆ, ಕಠಿಣ ಪರಿಶ್ರಮದಿಂದ ಮುಂದುವರಿಯಲು ಅವರು ಸದಾ ನನ್ನನ್ನು ಪ್ರೋತ್ಸಾಹಿಸುತ್ತಾರೆ.ನನಗೆ ಅಮೂಲ್ಯ ಎಂಬ ಅಕ್ಕ ಇದ್ದಾಳೆ. ಅವರು ನನ್ನ ಜೀವನದ ಪ್ರಮುಖ ಬೆಂಬಲಗಾರರಲ್ಲಿ ಒಬ್ಬರು. ಹಿರಿಯ ಸಹೋದರಿಯಾಗಿ ಅವರು ನನಗೆ ಜೀವನದ ಅನೇಕ ವಿಷಯಗಳಲ್ಲಿ ಮಾರ್ಗದರ್ಶನ ನೀಡಿ, ಹೆಚ್ಚು ಜವಾಬ್ದಾರಿಯುತ ಮತ್ತು ಆತ್ಮವಿಶ್ವಾಸಿ ವ್ಯಕ್ತಿಯಾಗಲು ಸಹಾಯ ಮಾಡಿದ್ದಾರೆ. ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಬೆಂಬಲ ನೀಡುವ ಕುಟುಂಬವನ್ನು ಪಡೆದಿರುವುದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ.ಶೈಕ್ಷಣಿಕವಾಗಿ, ನನಗೆ ವ್ಯಾಪಾರ, ಹಣಕಾಸು ಮತ್ತು ಸಂಸ್ಥೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಬಗ್ಗೆ ಸದಾ ಆಸಕ್ತಿ ಇದ್ದ ಕಾರಣ ನಾನು ವಾಣಿಜ್ಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡೆ. ಬಿ.ಕಾಂ. ಅಧ್ಯಯನದ ಮೂಲಕ ಲೆಕ್ಕಶಾಸ್ತ್ರ, ಹಣಕಾಸು, ಅರ್ಥಶಾಸ್ತ್ರ, ತೆರಿಗೆ ವ್ಯವಸ್ಥೆ ಮತ್ತು ವ್ಯವಹಾರ ನಿರ್ವಹಣೆ ಮುಂತಾದ ವಿಷಯಗಳಲ್ಲಿ ಜ್ಞಾನವನ್ನು ಪಡೆದಿದ್ದೇನೆ. ಈ ವಿಷಯಗಳು ನನ್ನ ತಾರ್ಕಿಕ ಚಿಂತನೆ, ವಿಶ್ಲೇಷಣಾತ್ಮಕ ಕೌಶಲ್ಯ ಮತ್ತು ಸಮಸ್ಯೆ ಪರಿಹಾರ ಸಾಮರ್ಥ್ಯವನ್ನು ಬೆಳೆಸಿವೆ. ನೈಜ ಜೀವನದಲ್ಲಿ ಉಪಯೋಗವಾಗುವ ವಿಷಯಗಳನ್ನು ಕಲಿಯುವುದು ನನಗೆ ತುಂಬಾ ಇಷ್ಟ.ನನ್ನನ್ನು ನಾನು ಪರಿಚಯಿಸಬೇಕಾದರೆ, ನಾನು ಸ್ನೇಹಪರ, ಪರಿಶ್ರಮಿ ಮತ್ತು ಸದಾ ಸಕಾರಾತ್ಮಕ ಮನೋಭಾವ ಹೊಂದಿರುವ ವ್ಯಕ್ತಿ ಎಂದು ಹೇಳುತ್ತೇನೆ. ಹೊಸ ಜನರನ್ನು ಭೇಟಿಯಾಗುವುದು ಮತ್ತು ಅವರ ಅನುಭವಗಳಿಂದ ಕಲಿಯುವುದು ನನಗೆ ತುಂಬಾ ಇಷ್ಟ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಕಲಿಯಬಹುದಾದ ವಿಶೇಷತೆ ಇರುತ್ತದೆ ಎಂದು ನಾನು ನಂಬುತ್ತೇನೆ. ತಂಡದಲ್ಲಿ ಕೆಲಸ ಮಾಡುವುದನ್ನು ನಾನು ಇಷ್ಟಪಡುತ್ತೇನೆ, ಏಕೆಂದರೆ ತಂಡದ ಕೆಲಸವು ಪರಸ್ಪರ ಸಹಕಾರ, ಹೊಸ ಆಲೋಚನೆಗಳ ವಿನಿಮಯ ಮತ್ತು ಸಾಮಾನ್ಯ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ. ಅಗತ್ಯವಿದ್ದಾಗ ಸ್ವತಂತ್ರವಾಗಿಯೂ ಜವಾಬ್ದಾರಿಯಿಂದ ಕೆಲಸವನ್ನು ಪೂರ್ಣಗೊಳಿಸುತ್ತೇನೆ.ಓದಿನ ಹೊರತಾಗಿ, ನನ್ನನ್ನು ಸದಾ ಚುರುಕಾಗಿಡುವ ಹಲವಾರು ಆಸಕ್ತಿಗಳಿವೆ. ಅವುಗಳಲ್ಲಿ ಪ್ರಮುಖವಾದುದು ಟ್ರೆಕ್ಕಿಂಗ್. ಟ್ರೆಕ್ಕಿಂಗ್ ನನಗೆ ಸಾಹಸದ ಅನುಭವ ನೀಡುತ್ತದೆ ಹಾಗೂ ದೈಹಿಕ ಮತ್ತು ಮಾನಸಿಕವಾಗಿ ನನ್ನನ್ನು ಸವಾಲುಗಳಿಗೆ ಸಿದ್ಧಗೊಳಿಸುತ್ತದೆ. ಪ್ರತಿಯೊಂದು ಟ್ರೆಕ್ ನನಗೆ ಗುರಿ ತಲುಪಲು ತಾಳ್ಮೆ, ದೃಢಸಂಕಲ್ಪ ಮತ್ತು ನಿರಂತರ ಪ್ರಯತ್ನ ಅಗತ್ಯ ಎಂಬುದನ್ನು ಕಲಿಸುತ್ತದೆ. ದೀರ್ಘ ಪ್ರಯಾಣದ ನಂತರ ಶಿಖರವನ್ನು ತಲುಪುವ ಸಂತೋಷ ನನಗೆ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರೇರಣೆಯಾಗುತ್ತದೆ.ನನಗೆ ಬೈಕ್ ರೈಡಿಂಗ್ ಕೂಡ ತುಂಬಾ ಇಷ್ಟ. ದೂರದ ಪ್ರಯಾಣಗಳು ನನಗೆ ಮನಸ್ಸಿಗೆ ನೆಮ್ಮದಿ ಮತ್ತು ಹೊಸ ಉತ್ಸಾಹವನ್ನು ನೀಡುತ್ತವೆ. ಹೊಸ ಸ್ಥಳಗಳನ್ನು ಅನ್ವೇಷಿಸುವುದು, ಸುಂದರ ದೃಶ್ಯಗಳನ್ನು ನೋಡುವುದು ಮತ್ತು ದೈನಂದಿನ ಒತ್ತಡದಿಂದ ಸ್ವಲ್ಪ ದೂರವಾಗಿರುವುದು ನನಗೆ ಸಂತೋಷ ನೀಡುತ್ತದೆ. ರೈಡಿಂಗ್ ನನಗೆ ಏಕಾಗ್ರತೆ, ತಾಳ್ಮೆ ಮತ್ತು ಜವಾಬ್ದಾರಿಯನ್ನು ಕಲಿಸಿದೆ.ನಾನು ಪ್ರಕೃತಿಯ ಮಧ್ಯೆ ಸಮಯ ಕಳೆಯುವುದನ್ನೂ ತುಂಬಾ ಇಷ್ಟಪಡುತ್ತೇನೆ. ಬೆಟ್ಟದ ಪ್ರದೇಶಗಳಿಗೆ ಹೋಗುವುದು, ಉದ್ಯಾನವನದಲ್ಲಿ ನಡೆಯುವುದು ಅಥವಾ ಶಾಂತವಾದ ವಾತಾವರಣದಲ್ಲಿ ಸಮಯ ಕಳೆಯುವುದು ನನಗೆ ನೆಮ್ಮದಿ ನೀಡುತ್ತದೆ. ಪ್ರಕೃತಿ ನಮ್ಮ ಜೀವನದ ಸರಳ ಸಂತೋಷಗಳನ್ನು ಮೆಚ್ಚಿಕೊಳ್ಳಲು ಹಾಗೂ ಕೆಲಸ ಮತ್ತು ವಿಶ್ರಾಂತಿಯ ನಡುವೆ ಸಮತೋಲನ ಕಾಪಾಡಿಕೊಳ್ಳಲು ಕಲಿಸುತ್ತದೆ.ಕ್ರೀಡೆಗಳ ಮೇಲೂ ನನಗೆ ಅಪಾರ ಆಸಕ್ತಿ ಇದೆ. ಬಾಲ್ಯದಿಂದಲೇ ಕ್ರೀಡೆಗಳು ನನ್ನ ಜೀವನದ ಪ್ರಮುಖ ಭಾಗವಾಗಿವೆ. ಅವು ನನಗೆ ಶಿಸ್ತು, ತಂಡದ ಮನೋಭಾವ, ನಾಯಕತ್ವ ಮತ್ತು ಪರಿಶ್ರಮದ ಮಹತ್ವವನ್ನು ಕಲಿಸಿವೆ. ನಾನು ಆಡಿದ ಕ್ರೀಡೆಗಳಲ್ಲಿ ಖೋ ಖೋ ಮತ್ತು ಥ್ರೋಬಾಲ್ ನನ್ನ ಅತ್ಯಂತ ಮೆಚ್ಚಿನ ಕ್ರೀಡೆಗಳು. ಇವು ನನ್ನ ದೈಹಿಕ ಆರೋಗ್ಯವನ್ನು ಉತ್ತಮಗೊಳಿಸುವುದರ ಜೊತೆಗೆ ಮಾನಸಿಕವಾಗಿ ದೃಢವಾಗಿಯೂ ರೂಪಿಸಿವೆ. ಒತ್ತಡದ ಪರಿಸ್ಥಿತಿಯಲ್ಲೂ ಶಾಂತವಾಗಿರುವುದು, ತಂಡದೊಂದಿಗೆ ಕಾರ್ಯನಿರ್ವಹಿಸುವುದು ಮತ್ತು ಗೆಲುವು-ಸೋಲನ್ನು ಸಮಾನ ಮನಸ್ಸಿನಿಂದ ಸ್ವೀಕರಿಸುವುದನ್ನು ಕಲಿಸಿವೆ.ನನ್ನ ಪ್ರಮುಖ ಶಕ್ತಿಗಳಲ್ಲಿ ಒಂದು ಎಂದರೆ ಹೊಸ ವಿಷಯಗಳನ್ನು ಕಲಿಯುವ ಉತ್ಸಾಹ. ಪ್ರತಿಯೊಂದು ಹೊಸ ಸವಾಲು ನನ್ನನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ ಎಂದು ನಾನು ನಂಬುತ್ತೇನೆ. ನನಗೆ ನೀಡಲಾದ ಯಾವುದೇ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮತ್ತು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸದಾ ಪ್ರಯತ್ನಿಸುತ್ತೇನೆ. ಪರಿಪೂರ್ಣತೆಗಿಂತ ನಿರಂತರ ಪ್ರಯತ್ನವೇ ಯಶಸ್ಸಿನ ಗುಟ್ಟು ಎಂದು ನಾನು ನಂಬುತ್ತೇನೆ.ಪ್ರತಿಯೊಬ್ಬರಂತೆ ನನಗೂ ಕೆಲವು ದುರ್ಬಲತೆಗಳಿವೆ. ಕೆಲವೊಮ್ಮೆ ಎಲ್ಲವೂ ಪರಿಪೂರ್ಣವಾಗಿರಬೇಕು ಎಂಬ ಕಾರಣದಿಂದ ಹೆಚ್ಚು ಯೋಚಿಸುವ ಸ್ವಭಾವವಿದೆ. ಆದರೆ ತಪ್ಪುಗಳು ನಮ್ಮ ಕಲಿಕೆಯ ಭಾಗ ಎಂಬುದನ್ನು ನಾನು ಅರಿತುಕೊಂಡಿದ್ದೇನೆ. ಆದ್ದರಿಂದ ಈಗ ನಾನು ನನ್ನ ನಿರ್ಧಾರಗಳ ಮೇಲೆ ಹೆಚ್ಚು ಆತ್ಮವಿಶ್ವಾಸ ಹೊಂದಲು ಹಾಗೂ ಪ್ರತಿಯೊಂದು ಅನುಭವದಿಂದ ಕಲಿಯಲು ಪ್ರಯತ್ನಿಸುತ್ತಿದ್ದೇನೆ.ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿನ ನನ್ನ ಅನುಭವವು ನನ್ನ ಸಂವಹನ ಕೌಶಲ್ಯ, ಆತ್ಮವಿಶ್ವಾಸ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿದೆ. ತರಗತಿಯ ಚರ್ಚೆಗಳು, ಪ್ರಸ್ತುತಿಗಳು ಮತ್ತು ಗುಂಪು ಪ್ರಾಜೆಕ್ಟ್ಗಳಲ್ಲಿ ಭಾಗವಹಿಸುವುದರಿಂದ ನನ್ನ ಆಲೋಚನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವುದು ಹಾಗೂ ಇತರರೊಂದಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುವುದನ್ನು ಕಲಿತಿದ್ದೇನೆ.ನನ್ನ ಅಲ್ಪಾವಧಿಯ ಗುರಿ ಎಂದರೆ ಉತ್ತಮ ಅಂಕಗಳೊಂದಿಗೆ ಬಿ.ಕಾಂ. ಪದವಿಯನ್ನು ಪೂರ್ಣಗೊಳಿಸುವುದರ ಜೊತೆಗೆ ಇಂಟರ್ನ್ಶಿಪ್ಗಳ ಮೂಲಕ ಪ್ರಾಯೋಗಿಕ ಅನುಭವವನ್ನು ಪಡೆಯುವುದು. ಜೊತೆಗೆ ನನ್ನ ಸಂವಹನ ಕೌಶಲ್ಯ, ನಾಯಕತ್ವ ಮತ್ತು ವೃತ್ತಿಪರ ಜ್ಞಾನವನ್ನು ಇನ್ನಷ್ಟು ಅಭಿವೃದ್ಧಿಪಡಿಸಿಕೊಳ್ಳುವುದು.ನನ್ನ ದೀರ್ಘಾವಧಿಯ ಗುರಿ ವಾಣಿಜ್ಯ ಕ್ಷೇತ್ರದಲ್ಲಿ ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸಿಕೊಳ್ಳುವುದು. ನಾನು ಕೆಲಸ ಮಾಡುವ ಸಂಸ್ಥೆಗೆ ಉತ್ತಮ ಕೊಡುಗೆ ನೀಡುತ್ತಾ ನಿರಂತರವಾಗಿ ಕಲಿಯಲು ಮತ್ತು ಬೆಳೆಯಲು ಬಯಸುತ್ತೇನೆ. ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಪ್ರಮಾಣಪತ್ರಗಳನ್ನು ಪಡೆದು ನನ್ನ ಜ್ಞಾನ ಮತ್ತು ವೃತ್ತಿ ಅವಕಾಶಗಳನ್ನು ವಿಸ್ತರಿಸಿಕೊಳ್ಳುವ ಆಸೆಯಿದೆ.ಯಶಸ್ಸಿಗಿಂತಲೂ ಒಳ್ಳೆಯ ವ್ಯಕ್ತಿಯಾಗಿರುವುದು ನನಗೆ ಮುಖ್ಯ. ಪ್ರಾಮಾಣಿಕತೆ, ಶಿಸ್ತು, ಗೌರವ, ದಯೆ ಮತ್ತು ಕಠಿಣ ಪರಿಶ್ರಮ ಎಂಬ ಮೌಲ್ಯಗಳನ್ನು ನಾನು ಜೀವನದಲ್ಲಿ ಅತ್ಯಂತ ಮಹತ್ವವಾಗಿ ಪರಿಗಣಿಸುತ್ತೇನೆ. ಎಲ್ಲರೊಂದಿಗೆ ಗೌರವದಿಂದ ನಡೆದುಕೊಳ್ಳುವುದು, ಸಕಾರಾತ್ಮಕ ಮನೋಭಾವ ಹೊಂದಿರುವುದು ಮತ್ತು ವಿನಮ್ರವಾಗಿರುವುದು ಶಾಶ್ವತ ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ ಎಂದು ನಾನು ನಂಬುತ್ತೇನೆ.ಕೊನೆಯದಾಗಿ, ನಾನು ನನ್ನನ್ನು ದೃಢಸಂಕಲ್ಪ ಹೊಂದಿರುವ, ಆಶಾವಾದಿ ಮತ್ತು ಹೊಸದನ್ನು ಕಲಿಯಲು ಸದಾ ಸಿದ್ಧನಿರುವ ವ್ಯಕ್ತಿ ಎಂದು ಹೇಳಿಕೊಳ್ಳುತ್ತೇನೆ. ಟ್ರೆಕ್ಕಿಂಗ್, ಬೈಕ್ ರೈಡಿಂಗ್, ಪ್ರಕೃತಿಯ ಮಧ್ಯೆ ಸಮಯ ಕಳೆಯುವುದು ಮತ್ತು ಖೋ ಖೋ ಹಾಗೂ ಥ್ರೋಬಾಲ್ ಆಡುವುದು ನನ್ನ ಹವ್ಯಾಸಗಳು. ನನ್ನ ಕುಟುಂಬವೇ ನನ್ನ ಅತಿದೊಡ್ಡ ಶಕ್ತಿ. ಅವರ ಪ್ರೋತ್ಸಾಹವೇ ನನ್ನ ಕನಸುಗಳನ್ನು ನನಸಾಗಿಸಲು ನನಗೆ ಸ್ಫೂರ್ತಿ ನೀಡುತ್ತದೆ. ಸಮರ್ಪಣೆ, ಆತ್ಮವಿಶ್ವಾಸ ಮತ್ತು ನಿರಂತರ ಕಲಿಕೆಯ ಮೂಲಕ ಯಾವುದೇ ಸವಾಲನ್ನು ಎದುರಿಸಿ, ನಾನು ಎಲ್ಲಿದ್ದರೂ ಅರ್ಥಪೂರ್ಣ ಕೊಡುಗೆ ನೀಡಬಲ್ಲೆ ಎಂಬ ನಂಬಿಕೆ ನನ್ನದು.ನನ್ನ ಬಗ್ಗೆ ಪರಿಚಯಿಸಿಕೊಳ್ಳಲು ಅವಕಾಶ ನೀಡಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ನನ್ನ ಬಗ್ಗೆ ಸ್ವಲ್ಪ ಹಂಚಿಕೊಳ್ಳಲು ಅವಕಾಶ ಸಿಕ್ಕಿದ್ದು ನನಗೆ ತುಂಬಾ ಸಂತೋಷವಾಗಿದೆ.
sctcefwkok4pvxnjr0wtgqj29ciep7d
ಸದಸ್ಯ:2511140nihalpreddy
2
179519
1376067
2026-06-30T18:16:23Z
2511140nihalpreddy
100028
ಹೊಸ ಪುಟ: ನನ್ನ ಹೆಸರು ನಿಹಾಲ್ ಪಿ ರೆಡ್ಡಿ . ನನ್ನ ಜೀವನದ ಬಗ್ಗೆ, ನನ್ನ ಕುಟುಂಬ, ಶಿಕ್ಷಣ, ಆಸಕ್ತಿಗಳು, ಗುರಿಗಳು ಹಾಗೂ ನನ್ನ ವ್ಯಕ್ತಿತ್ವದ ಬಗ್ಗೆ ಈ ಆತ್ಮಪರಿಚಯದಲ್ಲಿ ವಿವರಿಸಲು ಬಯಸುತ್ತೇನೆ. ನಾನು ಹುಟ್ಟಿ ಬೆಳೆದಿದ್ದು ಬ...
1376067
wikitext
text/x-wiki
ನನ್ನ ಹೆಸರು ನಿಹಾಲ್ ಪಿ ರೆಡ್ಡಿ . ನನ್ನ ಜೀವನದ ಬಗ್ಗೆ, ನನ್ನ ಕುಟುಂಬ, ಶಿಕ್ಷಣ, ಆಸಕ್ತಿಗಳು, ಗುರಿಗಳು ಹಾಗೂ ನನ್ನ ವ್ಯಕ್ತಿತ್ವದ ಬಗ್ಗೆ ಈ ಆತ್ಮಪರಿಚಯದಲ್ಲಿ ವಿವರಿಸಲು ಬಯಸುತ್ತೇನೆ. ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ, ದೊಮ್ಮಲೂರು. ನಾನು ಸೆಪ್ಟೆಂಬರ್ 1, 2006 ರಲ್ಲಿ ಜನಿಸಿದೆ.ನನ್ನ ಅಮ್ಮನ ಹೆಸರು ನೇತ್ರವತಿ ಮತ್ತು ನನ್ನ ತಂದೆಯ ಹೆಸರು ಪದ್ಮನಾಭ ರೆಡ್ಡಿ. ಈವಾಗಲೂ ನಾನು ಬೆಂಗಳೂರು, ದೊಮ್ಮಲೂರೆನಲ್ಲೇ ವಾಸಿಸುತ್ತಿದ್ದೇನೆ. ನನ್ನ ವಯಸು ಹತ್ತೊಂಬತ್ತು ಮತ್ತು ನಾನ್ನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದೇನೆ ಹಾಗು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಕಾಂ. ಎ.ಎಫ್.ಎ. ಮಾಡುತ್ತಿದ್ದೇನೆ. ನಾನು ಕೋರಮಂಗಲದ ಸೇಂಟ್ ಫ್ರಾನ್ಸಿಸ್ ಶಾಲೆಯಲ್ಲಿ ಐಸಿಎಸ್ಇ ಓದಿದ್ದೇನೆ. ನಾನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಮಾಡಿದೆ. ನನ್ನ ಹೆಸರಿನ ಆರ್ಥ ಸಂತೋಷ ಅಥವಾ ಸಂತೋಷದಾಯಕ. ನಾನು ದೊಮ್ಮಲೂರೀನಲ್ಲೆ ಹುಟ್ಟಿದರಿಂದ ಚಿಕ್ಕವಯಸಿನಿಂದಲ್ಲೂ ನನಗೆ ಈಲ್ಲಿ ಅಷ್ಟೊಂದು ಗೆಳೆಯರು ಈರಲಿಲ್ಲ. ಇದರಿಂದ ನಾನು ಒಬಂಟಿಯಾಗೆ ಬೆಳೆದಿದ್ದೆ. ನನಗೆ ನನ್ನ ಶಾಲೆಯಲ್ಲಿ ತುಂಬಾ ಇಷ್ಟ ಪಟ್ಟಿರುವ ವಿಷಯ ಜೀವಶಾಸ್ತ್ರ ಹಾಗು ಭೂಗೋಳಶಾಸ್ತ್ರ. ನನಗೆ ಜೀವಶಾಸ್ತ್ರ ಇಷ್ಟವಾಗಲು ಕಾರಣ ಪ್ರಾಣಿಗಳ ಬಗ್ಗೆ ಅಥವಾ ನಮ್ಮ ಸ್ವಂತ ಮಾನವ ದೇಹದ ಬಗ್ಗೆ ತಿಳಿದುಕೊಳ್ಳುವುದು. ಭೂಗೋಳಶಾಸ್ತ್ರ ಇಷ್ಟವದದ್ಧು ಯಾಕೆಂದರೆ ಅದು ತುಂಬಾ ಸುಲಭ. ನಾನು ನನ್ನ ತಂದೆತಾಯೆಗೆ ಒಬ್ಬನೆ ಮಗ. ನನ್ನ ತಂದೆ ವ್ಯಾಪಾರ ಕೆಲಸ ಮಾಡುತ್ತಾರೆ ಮತ್ತು ನನ್ನ ತಾಯಿ ಗೃಹಿಣಿ. ನನ್ನ ತಾಯಿ ಮತ್ತು ತಂದೆಯಿಂದ, ನಾನು ಪ್ರಾಮಾಣಿಕವಾಗಿರಲು, ಶಿಸ್ತುಬದ್ಧವಾಗಿರಲು ಮತ್ತು ಇತರರೊಂದಿಗೆ ದಯೆಯಿಂದ ವರ್ತಿಸಲು ಕಲಿತಿದ್ದೇನೆ. ಬಾಲ್ಯದಿಂದಲೂ, ಅವರು ಯಾವಾಗಲೂ ನಾನು ಏಳಿಗೆ ಹೊಂದಬೇಕೆಂದು ಮತ್ತು ಚೆನ್ನಾಗಿ ಓದಬೇಕೆಂದು ಬಯಸುತ್ತಿದ್ದರು ಮತ್ತು ನನ್ನನ್ನು ವಿವಿಧ ಟ್ಯೂಷನ್ಗಳಿಗೆ ಸೇರಿಸುವ ಮೂಲಕ ನನಗೆ ಬೆಂಬಲ ನೀಡಿದ್ದರು ಮತ್ತು ಒಟ್ಟಾರೆಯಾಗಿ ನನ್ನ ಯಾವುದೇ ಶೈಕ್ಷಣಿಕ ಅಗತ್ಯಗಳಿಗೆ ಯಾವಾಗಲೂ ಹೌದು ಎಂದು ಹೇಳುತ್ತಿದ್ದರು. ಹೆಚ್ಚುವರಿ ಸ್ಟೇಷನರಿ ಖರೀದಿಸುವುದರಿಂದ ಹಿಡಿದು ಹೆಚ್ಚುವರಿ ಪುಸ್ತಕಗಳವರೆಗೆ, ಅವರು ಯಾವಾಗಲೂ ನನ್ನ ಅಗತ್ಯಗಳನ್ನು ಪೂರೈಸುತ್ತಾರೆ. ಅವರ ಸಹಾಯ ಮತ್ತು ತ್ಯಾಗವಿಲ್ಲದೆ ನಾನು ಇಲ್ಲಿ ಇರುತ್ತಿರಲಿಲ್ಲ.ನಾನು ಮೊದಲೇ ಹೇಳಿದಂತೆ, ನಾನು ಕೋರಮಂಗಲದ ಎಸ್ಟಿ.ಫ್ರಾನ್ಸಿಸ್ ಶಾಲೆಯಲ್ಲಿ ಐಸಿಎಸ್ಇಯಲ್ಲಿ ಓದಿದ್ದೇನೆ ಮತ್ತು ನನ್ನ ಹತ್ತನೇ ಬೋರ್ಡ್ಗಳಲ್ಲಿ ನಾನು 86.5% ಅಂಕಗಳನ್ನು ಗಳಿಸಿದ್ದೇನೆ.ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ, 12ನೇ ತರಗತಿಯಲ್ಲಿ ನಾನು 93% ಅಂಕಗಳನ್ನು ಗಳಿಸಿದ್ದೆ.ನನ್ನ ಶಾಲೆಯಲ್ಲಿ ವಿಜ್ಞಾನದಿಂದ, ಕಾಲೇಜಿಗೆ ಸೇರುತ್ತಿದ್ದಂತೆ ನಾನು ವಾಣಿಜ್ಯಕ್ಕೆ ಬದಲಾಯಿಸಿದೆ. ಏಕೆಂದರೆ ನನಗೆ ಭೌತಶಾಸ್ತ್ರ ತುಂಬಾ ಕಷ್ಟಕರವಾಗಿತ್ತು ಮತ್ತು ನಾನು ವಿಜ್ಞಾನವನ್ನು ಮುಂದುವರಿಸಬಹುದೇ ಅಥವಾ ಇಲ್ಲವೇ ಎಂಬ ಬಗ್ಗೆ ನನಗೆ ಸಂದೇಹವಿತ್ತು.ನನ್ನ ಶಾಲಾ ದಿನಗಳಲ್ಲಿ ನನಗೆ ಗಣಿತ ಮತ್ತು ಭೌತಶಾಸ್ತ್ರ ಚೆನ್ನಾಗಿ ಅರ್ಥವಾಗುತ್ತಿರಲಿಲ್ಲವಾದ್ದರಿಂದ, ಗಣಿತ ಮತ್ತು ಭೌತಶಾಸ್ತ್ರ ಎಂದರೆ ನನಗೆ ಹೆಚ್ಚು ದ್ವೇಷವಿತ್ತು. ಬೆಂಗಳೂರಿನಲ್ಲಿರುವ ಅತ್ಯುತ್ತಮ ವಿಶ್ವವಿದ್ಯಾಲಯ ಕ್ರೈಸ್ಟ್ ವಿಶ್ವವಿದ್ಯಾಲಯವಾಗಿದ್ದು, ವಿವಿಧ ಉದ್ಯೋಗಾವಕಾಶಗಳು ಮತ್ತು ಬೆಳೆಯಲು ಅವಕಾಶಗಳನ್ನು ಒದಗಿಸುವುದರಿಂದ ನಾನು ಯಾವಾಗಲೂ ಅಲ್ಲಿಗೆ ಸೇರಲು ಬಯಸುತ್ತಿದ್ದೆ. ನನಗೆ ಯಾವಾಗಲೂ ಅಂಕಿಅಂಶಗಳಲ್ಲಿ ಆಸಕ್ತಿ ಇದ್ದುದರಿಂದ ನಾನು
ಬಿ.ಕಾಂ ಅನ್ನು ಆರಿಸಿಕೊಂಡೆ. ನನಗೆ ಕನ್ನಡ, ಇಂಗ್ಲಿಷ್ ಮತ್ತು ತೆಲುಗು ಚೆನ್ನಾಗಿ ಮಾತನಾಡಲು ಬರುತ್ತದೆ ಮತ್ತು ಹಿಂದಿಯನ್ನು ಸ್ವಲ್ಪ ಅರ್ಥಮಾಡಿಕೊಳ್ಳಬಹುದು ಮತ್ತು ಮಾತನಾಡಬಹುದು.ಕೌಶಲ್ಯಗಳ ವಿಷಯಕ್ಕೆ ಬಂದರೆ, ನಾನು ಉತ್ತಮ ಸಂವಹನಕಾರ ಮತ್ತು ಉತ್ತಮ ತಂಡದ ಸಹ ಆಟಗಾರ. ನಾನು ಮೈಕ್ರೋಸಾಫ್ಟ್ ಎಕ್ಸೆಲ್ನಲ್ಲಿ ಉತ್ತಮ ಮತ್ತು ನಾನು ಪ್ರಸ್ತುತ ಪೈಥಾನ್ ಕಲಿಯುತ್ತಿದ್ದೇನೆ.ಬಾಲ್ಯದಿಂದಲೂ ನನಗೆ ಬ್ಯಾಡ್ಮಿಂಟನ್ ಆಡಲು ತುಂಬಾ ಇಷ್ಟ, ವಿಶೇಷವಾಗಿ ನನ್ನ ತಂದೆಯ ಜೊತೆ. ಈಗಲೂ ನಾನು ಒಳ್ಳೆಯ ಬ್ಯಾಡ್ಮಿಂಟನ್ ಆಟಗಾರ. ನನಗೆ ಇಂಗ್ಲಿಷ್ನಲ್ಲಿ ಸಂಗೀತ ಕೇಳುವುದೂ ಇಷ್ಟ ಮತ್ತು ಆಟವಾಡುವುದೂ ಇಷ್ಟ.ಶಾಲಾ ದಿನಗಳಲ್ಲಿ ನಾನು ಈಜುವುದನ್ನು ಕಲಿಯಲು ಪ್ರಯತ್ನಿಸಿದ್ದೆ, ಆದರೆ ನೀರಿನ ಬಗ್ಗೆ ಭಯವಿದ್ದ ಕಾರಣ ನನಗೆ ಅದನ್ನು ಕಲಿಯಲು ಸಾಧ್ಯವಾಗಲಿಲ್ಲ.ಕ್ರಿಕೆಟ್ಗೆ ಹೋಲಿಸಿದರೆ ನಾನು ಬ್ಯಾಡ್ಮಿಂಟನ್ನಲ್ಲಿ ಮುಕ್ತವಾಗಿ ಚಲಿಸಬಲ್ಲೆ ಮತ್ತು ಈ ಕ್ರೀಡೆಯಲ್ಲಿ ನನಗೆ ಯಾವಾಗಲೂ ತೀವ್ರವಾದ ಪಂದ್ಯಗಳು ಇಷ್ಟವಾಗುತ್ತಿದ್ದವು, ಆದ್ದರಿಂದ ನಾನು ಬ್ಯಾಡ್ಮಿಂಟನ್ ಆಡಲು ಇಷ್ಟಪಡುತ್ತೇನೆ. ಗೇಮಿಂಗ್ ವಿಷಯಕ್ಕೆ ಬಂದರೆ, ನಾನು ಅದನ್ನು ತುಂಬಾ ಆನಂದಿಸಲು ಕಾರಣವೇಕೆಂದರೆ ನಾನು ಇಂಟರ್ನೆಟ್ನಲ್ಲಿ ಜನರೊಂದಿಗೆ ಸಂವಹನ ನಡೆಸುತ್ತೇನೆ ಮತ್ತು ಆನ್ಲೈನ್ನಲ್ಲಿ ಸ್ನೇಹಿತರನ್ನು ಮಾಡಿಕೊಳ್ಳುತ್ತೇನೆ. ನಾನು ಗೇಮಿಂಗ್ ಅನ್ನು ಸಹ ಆನಂದಿಸುತ್ತೇನೆ ಏಕೆಂದರೆ ಅದು ನನಗೆ ವಿಶ್ರಾಂತಿ ಪಡೆಯಲು, ನನ್ನ ಅರಿವಿನ ಕೌಶಲ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ನನಗೆ ಪ್ರಮುಖ ಮನರಂಜನಾ ವೇದಿಕೆಯಾಗಿಯೂ ಕಾರ್ಯನಿರ್ವಹಿಸುತ್ತದೆ.ಸಂಗೀತವು ನನಗೆ ವಿಶ್ರಾಂತಿ ಪಡೆಯಲು ಮತ್ತು ಶಾಂತವಾಗಿರಲು ಸಹಾಯ ಮಾಡುತ್ತದೆ, ಆದರೆ ಕೆಲವೊಮ್ಮೆ ಅದು ನನಗೆ ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈಗ ನನ್ನ ನೆಚ್ಚಿನ ಗಾಯಕ ಮೈಕೆಲ್ ಜಾಕ್ಸನ್.ನನಗೆ ವಿವಿಧ ರೀತಿಯ ಆಹಾರಗಳನ್ನು ಪ್ರಯತ್ನಿಸಲು ಇಷ್ಟ ಮತ್ತು ಬಹು ಪಾಕಪದ್ಧತಿಗಳನ್ನು ಸಹ ಆನಂದಿಸುತ್ತೇನೆ. ಭಾರತೀಯ ನಂತರ ನನ್ನ ನೆಚ್ಚಿನ ಪಾಕಪದ್ಧತಿ ಇಟಾಲಿಯನ್. ಅವರು ಅದ್ಭುತವಾದ ಪಿಜ್ಜಾಗಳು, ಪಾಸ್ತಾಗಳು ಮತ್ತು ಇನ್ನೂ ಹೆಚ್ಚಿನದನ್ನು ಹೊಂದಿದ್ದಾರೆ.ನನ್ನ ನೆಚ್ಚಿನ ಭಾರತೀಯ ಆಹಾರ ಬಿರಿಯಾನಿ. ಮಸಾಲೆಗಳ ಪ್ರಮಾಣ ಮತ್ತು ಕೋಳಿ ಮಾಂಸವು ಮೃದುವಾಗಿರುವುದರಿಂದ, ಇದು ನನ್ನ ನೆಚ್ಚಿನ ಆಹಾರವಾಗಿದೆ.ಸಾಧನೆಗಳ ವಿಷಯಕ್ಕೆ ಬಂದರೆ, ಹಿಂದಿನ ವರ್ಷ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ಕಚೇರಿಗೆ ಸೇರಿದ್ದೆ, ಅಲ್ಲಿ ಸಭಾಂಗಣದಲ್ಲಿ ಶಿಸ್ತು ಕಾಪಾಡಿಕೊಳ್ಳುವುದು ಮತ್ತು ತಂಡದ ಸದಸ್ಯರಿಗೆ ಅವರು ಮಾಡಬೇಕಾದ ಯಾವುದೇ ಕೆಲಸದಲ್ಲಿ ಸಹಾಯ ಮಾಡುವುದು ಮುಂತಾದ ವಿವಿಧ ಕೆಲಸಗಳಿಗೆ ನಾನು ಸ್ವಯಂಸೇವಕನಾಗಿ ಕೆಲಸ ಮಾಡಿದ್ದೇನೆ. ವಾಣಿಜ್ಯ ಪ್ರಪಂಚವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಾನು ಕಲಿತು ಅರ್ಥಮಾಡಿಕೊಂಡ ವಿವಿಧ ಕಾರ್ಯಾಗಾರಗಳಿಗೂ ನಾನು ಹಾಜರಾಗಿದ್ದೇನೆ.ನನ್ನ ವ್ಯಕ್ತಿತ್ವದ ವಿಷಯಕ್ಕೆ ಬಂದರೆ, ನಾನು ಲಿಂಗ ಸಮಾನತೆ, ಶಾಂತಿ ಮತ್ತು ಪರಸ್ಪರ ಪ್ರೀತಿ ಮತ್ತು ವಿಶ್ವಾಸವನ್ನು ಬಲವಾಗಿ ನಂಬುತ್ತೇನೆ. ಜನಾಂಗೀಯ ತಾರತಮ್ಯವನ್ನುಂಟುಮಾಡುವ ಯಾವುದೇ ರೀತಿಯ ಹಾಸ್ಯಗಳನ್ನು ನಾನು ಕಟ್ಟುನಿಟ್ಟಾಗಿ ಬೆಂಬಲಿಸುವುದಿಲ್ಲ ಅಥವಾ ಇತರರನ್ನು ಕೀಳಾಗಿ ಕಾಣುವುದನ್ನು ನಾನು ಬೆಂಬಲಿಸುವುದಿಲ್ಲ. ನಾನು ಯಾವಾಗಲೂ ಎಲ್ಲರನ್ನೂ ಸಮಾನವಾಗಿ ನಡೆಸಿಕೊಳ್ಳುವುದನ್ನು ಅನುಸರಿಸುತ್ತೇನೆ ಮತ್ತು ಎಲ್ಲರಿಗೂ ದಯೆ, ಸಹಾಯಕವಾಗಿರಲು ಪ್ರಯತ್ನಿಸುತ್ತೇನೆ.ನಾನು ದೇವರು ಮತ್ತು ವಿಜ್ಞಾನ ಎರಡನ್ನೂ ಪರಸ್ಪರ ನಂಬುತ್ತೇನೆ.ಕೆಲಸದ ನೀತಿಶಾಸ್ತ್ರದ ವಿಷಯಕ್ಕೆ ಬಂದಾಗ, ನಾನು ಯಾವಾಗಲೂ ಸಹಕಾರ, ದಯೆ ಮತ್ತು ಸಮಯಪಾಲನೆಯ ಮೌಲ್ಯಗಳನ್ನು ನಂಬುತ್ತೇನೆ ಮತ್ತು ಅನುಸರಿಸುತ್ತೇನೆ.ನನ್ನ ಜೀವನದಲ್ಲಿ ನಾನು ಸವಾಲುಗಳನ್ನು ಹೇಗೆ ಎದುರಿಸುತ್ತೇನೆ ಎಂಬುದರ ಬಗ್ಗೆಯೂ ಹೇಳುವುದಾದರೆ, ಆ ನಿರ್ದಿಷ್ಟ ಸವಾಲು ಅಥವಾ ಸಮಸ್ಯೆಯನ್ನು ಪರಿಹರಿಸಲು ಬಹು ವಿಧಾನಗಳನ್ನು ಪ್ರಯತ್ನಿಸುವ ಮೊದಲು ನಾನು ಯಾವಾಗಲೂ ಶಾಂತವಾಗಿರುತ್ತೇನೆ ಮತ್ತು ನನ್ನ ಸಮಸ್ಯೆಗಳನ್ನು ವಿಶ್ಲೇಷಿಸುತ್ತೇನೆ.ಜೀವನದಲ್ಲಿ ನಾವು ಯಾವುದೇ ಸವಾಲುಗಳನ್ನು ಎದುರಿಸಿದರೂ, ನಾವು ಯಾವಾಗಲೂ ಶಾಂತವಾಗಿರಬೇಕು ಮತ್ತು ಅವುಗಳನ್ನು ಎದುರಿಸುವಾಗ ಯಾವಾಗಲೂ ವಿಭಿನ್ನ ರೀತಿಯಲ್ಲಿ ಸಮೀಪಿಸಬೇಕು.ನನ್ನ ಕನಸುಗಳು ಮತ್ತು ನಾನು ಏನಾಗಲು ಬಯಸಿದ್ದೆ ಎಂಬುದರ ಕುರಿತು ಹೇಳುವುದಾದರೆ, ಬಾಲ್ಯದಿಂದಲೂ ನಾನು ವಿಜ್ಞಾನಿಯಾಗಬೇಕೆಂದು ಬಯಸಿದ್ದೆ. ಆದರೆ, ಅದನ್ನು ಸಾಧಿಸುವುದು ಅತ್ಯಂತ ಕಷ್ಟಕರವೆಂದೂ ಹಾಗೂ ಅದಕ್ಕಾಗಿ ವಿಜ್ಞಾನ ವಿಷಯದಲ್ಲಿ ಅತ್ಯುನ್ನತ ಪ್ರಾವೀಣ್ಯತೆ ಅಗತ್ಯವೆಂದೂ ಅರಿವಾದಾಗ ಆ ಕನಸು ಕೊನೆಗೊಂಡಿತು.ಆದರೆ, ನನ್ನ ಪ್ರಸ್ತುತ ಕನಸಿನ ವೃತ್ತಿ ಡೇಟಾ ವಿಶ್ಲೇಷಕನಾಗುವುದು. ಏಕೆಂದರೆ ನಾನು ವಿಶ್ಲೇಷಣೆಯನ್ನು ಇಷ್ಟಪಡುತ್ತೇನೆ ಮತ್ತು ಈ ವೃತ್ತಿಜೀವನದ ಪ್ರಮುಖ ವಿಷಯವಾದ ಅಂಕಿಅಂಶಗಳನ್ನು ಸಹ ನಾನು ಇಷ್ಟಪಡುತ್ತೇನೆ.
ಡೇಟಾ ವಿಶ್ಲೇಷಕನಾಗಲು, ನಾನು ಕೌಶಲ್ಯಗಳನ್ನು ಪಡೆಯುತ್ತೇನೆ, ಉದಾಹರಣೆಗೆ ಎಸ್ಕ್ಯೂಎಲ್, ಪೈಥಾನ್ ಪ್ರೋಗ್ರಾಮಿಂಗ್ ಕಲಿಯುತೇನೆ. ನನ್ನ ಪದವಿ ಪ್ರಸ್ತುತ ನನಗೆ ಈ ಕೌಶಲ್ಯಗಳನ್ನು ಪಡೆಯಲು ಸಹಾಯ ಮಾಡುತ್ತಿದೆ ಮತ್ತು ನಾನು ಬಯಸುವ ಕನಸಿನ ವೃತ್ತಿಜೀವನವನ್ನು ಸಾಧಿಸಲು ಹತ್ತಿರವಾಗಲು ಇದು ಕಾರಣವಾಗಿದೆ. ವ್ಯಕ್ತಿತ್ವಕೆ ಬಂದರೆ ಈ ಒಂದು ಅನುಭವ ನನ್ನನು ರೂಪಿಸಿದೆ. ಚಿಕ್ಕ ವಯಸ್ಸಿನಲ್ಲಿ ನನಗೆ ಹೆಚ್ಚು ಸ್ನೇಹಿತರಿರಲಿಲ್ಲ. ಆರಂಭದಲ್ಲಿ ಇದು ನನಗೆ ಒಂಟಿತನವನ್ನುಂಟುಮಾಡಿದರೂ, ನಂತರ ಇದೇ ಅನುಭವ ನನ್ನಲ್ಲಿ ಆತ್ಮವಿಶ್ವಾಸ, ಸ್ವಾವಲಂಬನೆ ಮತ್ತು ಸ್ವತಂತ್ರವಾಗಿ ಯೋಚಿಸುವ ಗುಣಗಳನ್ನು ಬೆಳೆಸಿತು. ಇಂದು ನಾನು ಜನರೊಂದಿಗೆ ಸುಲಭವಾಗಿ ಬೆರೆಯಲು ಪ್ರಯತ್ನಿಸುತ್ತೇನೆ ಮತ್ತು ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದನ್ನು ಇಷ್ಟಪಡುತ್ತೇನೆ. ನಾನು ಕಲಿತ ಜೀವನ ಪಾಠವು ಈದು- ನನ್ನ ಜೀವನದಲ್ಲಿ ನಾನು ಕಲಿತ ಪ್ರಮುಖ ಪಾಠವೆಂದರೆ, ಯಶಸ್ಸು ಒಂದೇ ದಿನದಲ್ಲಿ ದೊರೆಯುವುದಿಲ್ಲ. ನಿರಂತರ ಪರಿಶ್ರಮ, ತಾಳ್ಮೆ ಮತ್ತು ಆತ್ಮವಿಶ್ವಾಸದಿಂದ ಮಾತ್ರ ಯಶಸ್ಸನ್ನು ಸಾಧಿಸಬಹುದು. ವಿಫಲತೆಗಳು ನಮ್ಮನ್ನು ನಿರುತ್ಸಾಹಗೊಳಿಸುವುದಕ್ಕಿಂತ ಹೆಚ್ಚಾಗಿ, ನಮ್ಮ ತಪ್ಪುಗಳನ್ನು ಅರಿತು ಮುಂದಿನ ಬಾರಿ ಉತ್ತಮವಾಗಿ ಪ್ರಯತ್ನಿಸಲು ಪ್ರೇರೇಪಿಸುತ್ತವೆ ಎಂದು ನಾನು ನಂಬುತ್ತೇನೆ.ನನ್ನ ಮಾದರಿ ವಿಷಯಕ್ಕೆ ಬರುತ್ತೇನೆ. ಎಪಿಜೆ ಅಬ್ದುಲ್ ಕಲಾಂ ನನ್ನ ಆದರ್ಶ ವ್ಯಕ್ತಿ ಏಕೆಂದರೆ ಅವರು ವಿನಮ್ರ ಹಿನ್ನೆಲೆಯಿಂದ ಭಾರತದ "ಕ್ಷಿಪಣಿ ಮನುಷ್ಯ" ವಾಗಿ ಬೆಳೆದರು. ಭಾರತದಲ್ಲಿ ಲಕ್ಷಾಂತರ ಯುವಕರು ಜೀವನದಲ್ಲಿ ಸಾಧನೆ ಮಾಡುವುದನ್ನು ಅವರು ಆಶಿಸಿದ್ದಾರೆ ಮತ್ತು ಅವರ ಕಾರಣದಿಂದಾಗಿ ಭಾರತವು ಜಾಗತಿಕ ಸಂದರ್ಭದಲ್ಲಿ ತನ್ನದೇ ಆದ ರೀತಿಯಲ್ಲಿ ನಿಲ್ಲಲು ಸಾಧ್ಯವಾಗುತ್ತದೆ."ಮಾನವನಿಗೆ ಜೀವನದಲ್ಲಿ ಕಷ್ಟಗಳು ಬೇಕು, ಏಕೆಂದರೆ ಯಶಸ್ಸನ್ನು ಆನಂದಿಸಲು ಅವು ಅತ್ಯಗತ್ಯ." ಇದು ಎಪಿಜೆ. ಅಬ್ದುಲ್ ಕಲಾಂ ಅವರ ಉಲ್ಲೇಖಗಳಲ್ಲಿ ಒಂದಾಗಿದೆ, ಇದು ನನ್ನ ಜೀವನದ ಯಾವುದೇ ಕಷ್ಟಗಳನ್ನು ಎದುರಿಸಲು ನನಗೆ ಸ್ಫೂರ್ತಿ ನೀಡುತ್ತದೆ.ಕೊನೆಯದಾಗಿ ನನ್ನ ಬಾಲ್ಯದ ನೆಚ್ಚಿನ ನೆನಪುಗಳಲ್ಲಿ ಒಂದನ್ನು ಹೇಳುತ್ತೇನೆ. ಅದು ನಾನು ನನ್ನ ಮೊದಲ ಫೋನ್ ಪಡೆದ ಸಮಯ, ಅದು ನನ್ನದೇ. ಡಿಸೆಂಬರ್ 2020 ರಲ್ಲಿ ನನ್ನ ತಾಯಿ ಹೊಸ ಫೋನ್ ಖರೀದಿಸಲು ನಿರ್ಧರಿಸಿದರು. ಆ ದಿನ ಅವರು ಬಳಸುತ್ತಿದ್ದ ಫೋನ್ ಹಳೆಯದಾಗುತ್ತಿದ್ದ ಕಾರಣ ಹೊಸ ಫೋನ್ ಖರೀದಿಸಲು ನಿರ್ಧರಿಸಿದರು, ಆದ್ದರಿಂದ ಅವರು ಹಳೆಯ ಫೋನ್ ಅನ್ನು ನನಗೆ ನೀಡಿದರು. ಮೊದಲಿಗೆ ನನಗೆ ನನ್ನದೇ ಆದ ಫೋನ್ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲವಾದ್ದರಿಂದ ನಾನು ಆಘಾತಕ್ಕೊಳಗಾಗಿದ್ದೆ. ನಾನು ಬೇಗನೆ ಅವರಿಂದ ಫೋನ್ ತೆಗೆದುಕೊಂಡು ಸಾಧ್ಯವಿರುವ ಎಲ್ಲಾ ಆಟಗಳನ್ನು ಡೌನ್ಲೋಡ್ ಮಾಡಲು ಪ್ರಾರಂಭಿಸಿದೆ, ಇದರಿಂದಾಗಿ ಸಂಗ್ರಹಣೆ ತುಂಬಾ ತುಂಬಿತು ಮತ್ತು ನಂತರ ನಾನು ಹೆಚ್ಚಿನ ಆಟಗಳನ್ನು ಅಸ್ಥಾಪಿಸಬೇಕಾಯಿತು.ಅದು ನನ್ನ ನೆಚ್ಚಿನ ನೆನಪುಗಳಲ್ಲಿ ಒಂದು ಏಕೆಂದರೆ ನಾನು ತುಂಬಾ ಉತ್ಸುಕನಾಗಿದ್ದೆ ಮತ್ತು ನನ್ನ ಸ್ವಂತ ಫೋನ್ನಿಂದ ನಾನು ಮಾಡಬಹುದಾದ ಎಲ್ಲವನ್ನೂ ಯೋಚಿಸುತ್ತಿದ್ದೆ.ನನ್ನ ಲೇಖನವನ್ನು ಮುಕ್ತಾಯಗೊಳಿಸುತ್ತಾ, ನಾನು ಯಾವಾಗಲೂ ಅತ್ಯುತ್ತಮವಾದದ್ದಕ್ಕಾಗಿ ಶ್ರಮಿಸುತ್ತೇನೆ ಮತ್ತು ಬೆಳೆಯುವುದನ್ನು ಮುಂದುವರಿಸುತ್ತೇನೆ. ನಾನು ನನ್ನ ಹೆತ್ತವರನ್ನು ಹೆಮ್ಮೆಪಡುವಂತೆ ಮಾಡುತ್ತೇನೆ ಮತ್ತು ನನ್ನ ಜೀವನದಲ್ಲಿ ಶಾಶ್ವತವಾಗಿ ಜನರಿಗೆ ಸಹಾಯ ಮಾಡುವುದನ್ನು ಮುಂದುವರಿಸುತ್ತೇನೆ. ನಾನು ಕಲಿತ ಎಲ್ಲಾ ಮೌಲ್ಯಗಳನ್ನು ಸಹ ನಾನು ಪಾಲಿಸುತ್ತೇನೆ ಮತ್ತು ಇನ್ನೂ ಹೆಚ್ಚಿನ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳುತ್ತೇನೆ.
r7bglo1tpd85pyfnsnhcbpsqp9d37ix
ಸದಸ್ಯರ ಚರ್ಚೆಪುಟ:Raghav mp
3
179520
1376068
2026-06-30T20:06:16Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1376068
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Raghav mp}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೧:೩೬, ೧ ಜುಲೈ ೨೦೨೬ (IST)
1knub8symcquabln1yyp4is0smgtu3r
ಸದಸ್ಯರ ಚರ್ಚೆಪುಟ:2530751 PRIYANKA K
3
179521
1376069
2026-07-01T04:26:08Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1376069
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=2530751 PRIYANKA K}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೯:೫೬, ೧ ಜುಲೈ ೨೦೨೬ (IST)
fquf98bvsq90uxyvgokbyk1h49ixhih
ಸದಸ್ಯರ ಚರ್ಚೆಪುಟ:2530987VarunC
3
179522
1376070
2026-07-01T04:26:47Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1376070
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=2530987VarunC}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೯:೫೬, ೧ ಜುಲೈ ೨೦೨೬ (IST)
hmhyzmiqm9hc424i52ueogx0oq7sfxw
ಸದಸ್ಯರ ಚರ್ಚೆಪುಟ:2530944kashmeera
3
179523
1376071
2026-07-01T04:27:49Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1376071
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=2530944kashmeera}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೯:೫೭, ೧ ಜುಲೈ ೨೦೨೬ (IST)
898kb8ny7uvjz58fkjoe4b4j1b1pht4
ಸದಸ್ಯರ ಚರ್ಚೆಪುಟ:2530332 Gowthami Gowramma M.M
3
179524
1376072
2026-07-01T04:28:01Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1376072
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=2530332 Gowthami Gowramma M.M}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೯:೫೮, ೧ ಜುಲೈ ೨೦೨೬ (IST)
argo8we95hdc1owgfj88nfil198zxov
ಸದಸ್ಯರ ಚರ್ಚೆಪುಟ:2530748Pavana S Jadhav
3
179525
1376073
2026-07-01T04:28:54Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1376073
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=2530748Pavana S Jadhav}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೯:೫೮, ೧ ಜುಲೈ ೨೦೨೬ (IST)
7rsj4fomossbdtezapbxow9z3mme5in
ಸದಸ್ಯರ ಚರ್ಚೆಪುಟ:2530732 Jeevitha
3
179526
1376074
2026-07-01T04:30:36Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1376074
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=2530732 Jeevitha}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೦:೦೦, ೧ ಜುಲೈ ೨೦೨೬ (IST)
au9jvnz87kxvafu9mol68dx1lrrkmr2
ಸದಸ್ಯ:2530987VarunC
2
179527
1376075
2026-07-01T04:43:16Z
2530987VarunC
100265
/* */
1376075
wikitext
text/x-wiki
ನಾನು ವರುಣ್
1w39bbdl7gsoyxuzvu2j7jvwjv3efqb
1376076
1376075
2026-07-01T04:57:30Z
2530987VarunC
100265
/* */
1376076
wikitext
text/x-wiki
phoiac9h4m842xq45sp7s6u21eteeq1
ಸದಸ್ಯ:2510163soniavincent/ನನ್ನ ಪ್ರಯೋಗಪುಟ
2
179528
1376077
2026-07-01T05:16:35Z
2510163soniavincent
100046
ಹೊಸ ಪುಟ: '''"ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ವಿಶಿಷ್ಟ ಜೀವನ ಕಥೆಯಿದೆ. ನನ್ನ ಜೀವನವೂ ಕಲಿಕೆ, ಸವಾಲುಗಳನ್ನು ಎದುರಿಸುವುದು ಮತ್ತು ನನ್ನ ಸಾಮರ್ಥ್ಯಗಳನ್ನು ಕಂಡುಕೊಳ್ಳುವ ಒಂದು ಸುಂದರ ಪ್ರಯಾಣವಾಗಿದೆ."''' ನನ್ನ ಹೆಸರು ಸ...
1376077
wikitext
text/x-wiki
'''"ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ವಿಶಿಷ್ಟ ಜೀವನ ಕಥೆಯಿದೆ. ನನ್ನ ಜೀವನವೂ ಕಲಿಕೆ, ಸವಾಲುಗಳನ್ನು ಎದುರಿಸುವುದು ಮತ್ತು ನನ್ನ ಸಾಮರ್ಥ್ಯಗಳನ್ನು ಕಂಡುಕೊಳ್ಳುವ ಒಂದು ಸುಂದರ ಪ್ರಯಾಣವಾಗಿದೆ."'''
ನನ್ನ ಹೆಸರು ಸೋನಿಯಾ ವಿನ್ಸೆಂಟ್. ನಾನು ಬೆಂಗಳೂರಿನಲ್ಲಿ ಜನಿಸಿದ್ದೇನೆ. ನನ್ನ ಮೂಲ ಊರು ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯಾಗಿದೆ. ಪ್ರಸ್ತುತ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಕಾಂ (ಆನರ್ಸ್) ಪದವಿಯನ್ನು ಅಭ್ಯಾಸ ಮಾಡುತ್ತಿದ್ದೇನೆ.
ನನ್ನ ಕುಟುಂಬ ಒಂದು ಸಣ್ಣ ಹಾಗೂ ಸಂತೋಷದ ಕುಟುಂಬವಾಗಿದೆ. ನಮ್ಮ ಕುಟುಂಬದಲ್ಲಿ ಪರಸ್ಪರ ಪ್ರೀತಿ, ಗೌರವ ಮತ್ತು ಬೆಂಬಲಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ನನ್ನ ಕುಟುಂಬದ ಪ್ರತಿಯೊಬ್ಬ ಸದಸ್ಯರೂ ನನ್ನ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ವಿಶೇಷವಾಗಿ ನನ್ನ ಅಣ್ಣ ಶೈನ್ ವಿನ್ಸೆಂಟ್ ನನ್ನ ಶಿಕ್ಷಣ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸದಾ ನನ್ನ ಬೆನ್ನೆಲುಬಾಗಿ ನಿಂತಿದ್ದಾರೆ. ನಾನು ಯಾವುದೇ ಹೊಸ ಕೆಲಸ ಮಾಡಲು ಮುಂದಾದಾಗ ಅವರು ನನ್ನನ್ನು ಪ್ರೋತ್ಸಾಹಿಸುತ್ತಾರೆ. ಅವರ ಬೆಂಬಲ ಮತ್ತು ಮಾರ್ಗದರ್ಶನದಿಂದ ನಾನು ನನ್ನ ಗುರಿಗಳತ್ತ ಆತ್ಮವಿಶ್ವಾಸದಿಂದ ಸಾಗುತ್ತಿದ್ದೇನೆ.
ನನ್ನ ಶೈಕ್ಷಣಿಕ ಜೀವನವನ್ನು ನಾನು ಕ್ರೈಸ್ಟ್ ಶಾಲೆಯಲ್ಲಿ (ಸ್ಟೇಟ್ ಸಿಲೆಬಸ್) ಬಾಲವಾಡಿಯಿಂದ ಹತ್ತನೇ ತರಗತಿಯವರೆಗೆ ಪೂರ್ಣಗೊಳಿಸಿದೆ. ನಂತರ ನಾನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣವನ್ನು ಮುಗಿಸಿದೆ. ಹೀಗಾಗಿ ನಾನು ಬಾಲ್ಯದಿಂದಲೇ ಕ್ರೈಸ್ಟ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯಾಗಿದ್ದೇನೆ. ಆದ್ದರಿಂದ ನಾನು ಹೆಮ್ಮೆಯಿಂದ ನನ್ನನ್ನು ಒಬ್ಬ "ಕ್ರೈಸ್ಟೈಟ್" ಎಂದು ಹೇಳಿಕೊಳ್ಳುತ್ತೇನೆ. ಈ ಶಿಕ್ಷಣ ಸಂಸ್ಥೆಯು ನನಗೆ ಕೇವಲ ಪುಸ್ತಕದ ಜ್ಞಾನವನ್ನಷ್ಟೇ ನೀಡಲಿಲ್ಲ; ಶಿಸ್ತು, ಸಮಯಪಾಲನೆ, ಜವಾಬ್ದಾರಿ, ನಾಯಕತ್ವ ಮತ್ತು ಉತ್ತಮ ವ್ಯಕ್ತಿತ್ವವನ್ನು ಬೆಳೆಸಲು ಸಹಾಯ ಮಾಡಿತು.
ನನ್ನ ಶಿಕ್ಷಣದ ಅವಧಿಯಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದೇನೆ. ವಿಶೇಷವಾಗಿ ಓದು ಮತ್ತು ಪ್ರತಿಭೆಯನ್ನು ಒಂದೇ ಸಮಯದಲ್ಲಿ ಸಮತೋಲನಗೊಳಿಸುವುದು ನನಗೆ ದೊಡ್ಡ ಸವಾಲಾಗಿತ್ತು. ನಾನು ಕ್ರೈಸ್ಟ್ ಜೂನಿಯರ್ ಕಾಲೇಜಿನ ನೃತ್ಯ ತಂಡದ ಸದಸ್ಯೆಯಾಗಿದ್ದೆ. ನಮ್ಮ ತಂಡವು ವಿವಿಧ ಕಾಲೇಜುಗಳಲ್ಲಿ ನಡೆದ ಹಲವಾರು ಉತ್ಸವಗಳಲ್ಲಿ ಭಾಗವಹಿಸಿ ನಮ್ಮ ಕಾಲೇಜನ್ನು ಪ್ರತಿನಿಧಿಸಿತು. ಜೊತೆಗೆ ನಮ್ಮ ಕಾಲೇಜಿನ ವಿವಿಧ ಕಾರ್ಯಕ್ರಮಗಳಲ್ಲಿಯೂ ನಾನು ನೃತ್ಯ ಪ್ರದರ್ಶನ ನೀಡಿದ್ದೇನೆ. ಈ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಜೊತೆಗೆ ನನ್ನ ಶೈಕ್ಷಣಿಕ ಸಾಧನೆಯನ್ನು ಕೂಡ ಉತ್ತಮ ಮಟ್ಟದಲ್ಲಿ ಕಾಯ್ದುಕೊಳ್ಳಬೇಕಾಗಿತ್ತು.
ಈ ಪರಿಸ್ಥಿತಿಯಲ್ಲಿ ಸಮಯವನ್ನು ಸರಿಯಾಗಿ ಯೋಜಿಸುವುದು ಎಷ್ಟು ಮುಖ್ಯ ಎಂಬುದನ್ನು ನಾನು ಕಲಿತೆ. ಪ್ರತಿದಿನದ ವೇಳಾಪಟ್ಟಿಯನ್ನು ರೂಪಿಸಿಕೊಂಡು ಅದರಂತೆ ಕೆಲಸ ಮಾಡುವ ಅಭ್ಯಾಸ ಬೆಳೆಸಿಕೊಂಡೆ. ಪರೀಕ್ಷೆಗಳ ಸಮಯದಲ್ಲಿ ಓದಿಗೆ ಹೆಚ್ಚು ಸಮಯ ಮೀಸಲಿಟ್ಟು, ಕಾರ್ಯಕ್ರಮಗಳ ಸಮಯದಲ್ಲಿ ಅಭ್ಯಾಸಕ್ಕೂ ಸಮಾನ ಮಹತ್ವ ನೀಡುತ್ತಿದ್ದೆ. ಈ ಅನುಭವದಿಂದ ನನ್ನ ಸಮಯ ನಿರ್ವಹಣಾ ಕೌಶಲ್ಯವು ಬಹಳಷ್ಟು ಅಭಿವೃದ್ಧಿಯಾಯಿತು. ಇಂದು ಯಾವುದೇ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವ ಆತ್ಮವಿಶ್ವಾಸ ನನಗಿದೆ.
ಶಿಕ್ಷಣದ ಜೊತೆಗೆ ನಾನು ಹಲವಾರು ಕೌಶಲ್ಯಗಳನ್ನು ಕೂಡ ಅಭಿವೃದ್ಧಿಪಡಿಸಿದ್ದೇನೆ. ನನ್ನ ಸಾಫ್ಟ್ ಸ್ಕಿಲ್ಗಳಲ್ಲಿ ಸಂವಹನ ಕೌಶಲ್ಯವು ಪ್ರಮುಖವಾಗಿದೆ. ವಿವಿಧ ಜನರೊಂದಿಗೆ ಮಾತನಾಡುವುದು, ತಂಡದಲ್ಲಿ ಕೆಲಸ ಮಾಡುವುದು, ನನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವುದು ಮತ್ತು ಇತರರ ಮಾತುಗಳನ್ನು ಗಮನದಿಂದ ಕೇಳುವುದು ನನಗೆ ಸಾಧ್ಯವಾಗಿದೆ. ಉತ್ತಮ ಸಂವಹನವು ಯಾವುದೇ ಕ್ಷೇತ್ರದಲ್ಲಿ ಯಶಸ್ಸಿಗೆ ಅತ್ಯಗತ್ಯ ಎಂಬುದನ್ನು ನಾನು ಅರಿತಿದ್ದೇನೆ.
ಹಾರ್ಡ್ ಸ್ಕಿಲ್ಗಳ ವಿಷಯಕ್ಕೆ ಬಂದರೆ, ನನಗೆ ಮೈಕ್ರೋಸಾಫ್ಟ್ ಎಕ್ಸೆಲ್ನಲ್ಲಿ ಉತ್ತಮ ಜ್ಞಾನವಿದೆ. ಎಕ್ಸೆಲ್ ಬಳಸಿ ಡೇಟಾವನ್ನು ವ್ಯವಸ್ಥಿತವಾಗಿ ನಿರ್ವಹಿಸುವುದು, ಸೂತ್ರಗಳನ್ನು ಬಳಸುವುದು, ಟೇಬಲ್ಗಳನ್ನು ರಚಿಸುವುದು, ವಿಶ್ಲೇಷಣೆ ಮಾಡುವುದು ಹಾಗೂ ವರದಿಗಳನ್ನು ಸಿದ್ಧಪಡಿಸುವುದನ್ನು ಕಲಿತಿದ್ದೇನೆ. ಈ ಕೌಶಲ್ಯವು ನನ್ನ ಶೈಕ್ಷಣಿಕ ಜೀವನದಲ್ಲಷ್ಟೇ ಅಲ್ಲ, ಮುಂದಿನ ವೃತ್ತಿ ಜೀವನದಲ್ಲಿಯೂ ಬಹಳ ಉಪಯುಕ್ತವಾಗಲಿದೆ ಎಂದು ನಾನು ನಂಬಿದ್ದೇನೆ.
ನನ್ನ ವ್ಯಕ್ತಿತ್ವದ ಬಗ್ಗೆ ಹೇಳುವುದಾದರೆ, ನಾನು ಪರಿಶ್ರಮಿ, ಪ್ರಾಮಾಣಿಕ ಮತ್ತು ನಿರಂತರ ಪ್ರಯತ್ನ ಮಾಡುವ ವ್ಯಕ್ತಿ. ಯಾವುದೇ ಕೆಲಸವನ್ನು ಕೈಗೊಂಡರೆ ಅದನ್ನು ಸಂಪೂರ್ಣ ಜವಾಬ್ದಾರಿಯಿಂದ ಹಾಗೂ ಶ್ರದ್ಧೆಯಿಂದ ಮಾಡುವ ಅಭ್ಯಾಸ ನನ್ನದು. ಯಶಸ್ಸು ಒಂದು ದಿನದಲ್ಲಿ ಸಿಗುವುದಿಲ್ಲ; ನಿರಂತರ ಪರಿಶ್ರಮ ಮತ್ತು ಸಹನೆಯಿಂದ ಮಾತ್ರ ಅದು ಸಾಧ್ಯ ಎಂಬ ನಂಬಿಕೆ ನನ್ನದು.
ನನ್ನ ಬಿಡುವಿನ ಸಮಯದಲ್ಲಿ ನಾನು ದಿನಚರಿ ಬರೆಯುವುದನ್ನು ತುಂಬಾ ಇಷ್ಟಪಡುತ್ತೇನೆ. ದಿನದ ಅನುಭವಗಳು, ಕಲಿತ ಪಾಠಗಳು ಹಾಗೂ ನನ್ನ ಭಾವನೆಗಳನ್ನು ಬರೆಯುವುದರಿಂದ ನನಗೆ ಮನಸ್ಸಿನ ಶಾಂತಿ ದೊರೆಯುತ್ತದೆ. ಜೊತೆಗೆ ಸಂಗೀತ ಕೇಳುವುದು ಮತ್ತು ಚಲನಚಿತ್ರಗಳನ್ನು ನೋಡುವುದು ನನ್ನ ಹವ್ಯಾಸಗಳಾಗಿವೆ. ಸಂಗೀತ ನನಗೆ ಹೊಸ ಶಕ್ತಿ ಮತ್ತು ಉತ್ಸಾಹವನ್ನು ನೀಡುತ್ತದೆ. ಉತ್ತಮ ಚಲನಚಿತ್ರಗಳು ಜೀವನದ ಬಗ್ಗೆ ಹೊಸ ದೃಷ್ಟಿಕೋನವನ್ನು ನೀಡುತ್ತವೆ ಎಂದು ನಾನು ನಂಬುತ್ತೇನೆ.
ನನ್ನ ಶಕ್ತಿಗಳ ಬಗ್ಗೆ ಹೇಳುವುದಾದರೆ, ನನಗೆ ಆಸಕ್ತಿ ಇರುವ ಕೆಲಸಗಳಲ್ಲಿ ನಾನು ಅತ್ಯಂತ ಪರಿಶ್ರಮದಿಂದ ಮತ್ತು ನಿರಂತರವಾಗಿ ಕೆಲಸ ಮಾಡುತ್ತೇನೆ. ಯಾವುದೇ ಗುರಿಯನ್ನು ಸಾಧಿಸುವವರೆಗೆ ನಾನು ಸುಲಭವಾಗಿ ಕೈಬಿಡುವುದಿಲ್ಲ. ನನ್ನ ಮತ್ತೊಂದು ಶಕ್ತಿ ಎಂದರೆ ನಾನು ಯಾವಾಗಲೂ ಹೊಸ ವಿಷಯಗಳನ್ನು ಕಲಿಯಲು ಸಿದ್ಧಳಾಗಿರುತ್ತೇನೆ. ಕಲಿಕೆಯ ಪ್ರಕ್ರಿಯೆ ಎಂದಿಗೂ ನಿಲ್ಲಬಾರದು ಎಂಬುದು ನನ್ನ ನಂಬಿಕೆ.
ಆದರೆ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಕೆಲವು ಸವಾಲುಗಳು ಇರುತ್ತವೆ. ನನ್ನಲ್ಲಿರುವ ಪ್ರಮುಖ ಸವಾಲು ಎಂದರೆ ಪ್ರತಿಯೊಂದು ಕೆಲಸವನ್ನೂ ಪರಿಪೂರ್ಣವಾಗಿ ಮಾಡಬೇಕೆಂಬ ಆಸೆ. ಕೆಲವೊಮ್ಮೆ ಈ ಪರಿಪೂರ್ಣತೆಯ ಮನೋಭಾವದಿಂದ ಒಂದು ಕೆಲಸಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತೇನೆ. ಆದರೆ ಈಗ ನಾನು ಎಲ್ಲ ಸಮಯದಲ್ಲೂ ಪರಿಪೂರ್ಣತೆ ಸಾಧ್ಯವಿಲ್ಲ ಎಂಬುದನ್ನು ಅರಿತು, ನಿರಂತರ ಸುಧಾರಣೆಯತ್ತ ಗಮನ ಹರಿಸುತ್ತಿದ್ದೇನೆ.
ನನ್ನ ಅಲ್ಪಾವಧಿಯ ಗುರಿ ಎಂದರೆ ನನ್ನ ಬಿ.ಕಾಂ (ಆನರ್ಸ್) ಮೂರನೇ ವರ್ಷದ ಪರೀಕ್ಷೆಯಲ್ಲಿ ಕನಿಷ್ಠ 75% ಅಂಕಗಳನ್ನು ಗಳಿಸುವುದು. ಉತ್ತಮ ಅಂಕಗಳೊಂದಿಗೆ ಪದವಿಯನ್ನು ಪೂರ್ಣಗೊಳಿಸಿ ಉನ್ನತ ಶಿಕ್ಷಣವನ್ನು ಮುಂದುವರಿಸುವುದು ನನ್ನ ಕನಸಾಗಿದೆ. ನಾನು ಹೊಸ ಜ್ಞಾನವನ್ನು ಪಡೆದು ನನ್ನ ಕೌಶಲ್ಯಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಬಯಸುತ್ತೇನೆ.
ನನ್ನ ದೀರ್ಘಾವಧಿಯ ಗುರಿ ಎಂದರೆ ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗುವುದಷ್ಟೇ ಅಲ್ಲ, ಸಂತೋಷದಿಂದ ಬದುಕುವ ವ್ಯಕ್ತಿಯಾಗುವುದೂ ಆಗಿದೆ. ಯಶಸ್ಸು ಎಂದರೆ ಕೇವಲ ಉತ್ತಮ ಉದ್ಯೋಗ ಅಥವಾ ಹೆಚ್ಚಿನ ಆದಾಯವಲ್ಲ. ಉತ್ತಮ ಮೌಲ್ಯಗಳನ್ನು ಹೊಂದಿರುವ, ಸಮಾಜಕ್ಕೆ ಉಪಯುಕ್ತವಾಗಿರುವ ಮತ್ತು ಇತರರ ಜೀವನದಲ್ಲಿ ಒಳ್ಳೆಯ ಬದಲಾವಣೆ ತರುವ ವ್ಯಕ್ತಿಯಾಗುವುದೇ ನಿಜವಾದ ಯಶಸ್ಸು ಎಂದು ನಾನು ನಂಬುತ್ತೇನೆ.
ಪ್ರಸ್ತುತ ನಾನು ನನ್ನ ವಿದ್ಯಾಭ್ಯಾಸದ ಜೊತೆಗೆ ನನ್ನ ಪ್ರತಿಭೆಗಳನ್ನು ಮತ್ತಷ್ಟು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಭವಿಷ್ಯದಲ್ಲಿ ಶಿಕ್ಷಣ, ಕೌಶಲ್ಯ ಮತ್ತು ಅನುಭವಗಳನ್ನು ಬಳಸಿಕೊಂಡು ಉತ್ತಮ ವೃತ್ತಿಜೀವನವನ್ನು ನಿರ್ಮಿಸಲು ಬಯಸುತ್ತೇನೆ. ನನ್ನ ಕುಟುಂಬದ ಕನಸುಗಳನ್ನು ನನಸಾಗಿಸುವುದರ ಜೊತೆಗೆ ನನ್ನ ಕನಸುಗಳನ್ನೂ ಸಾಕಾರಗೊಳಿಸಲು ನಾನು ನಿರಂತರವಾಗಿ ಪರಿಶ್ರಮಿಸುತ್ತಿದ್ದೇನೆ.
'''"ನನ್ನ ಜೀವನದಲ್ಲಿ ನಡೆದ ಪ್ರತಿಯೊಂದು ಅನುಭವ—ಅದು ಸಂತೋಷದಾಗಿರಲಿ ಅಥವಾ ಸವಾಲಿನಿಂದ ಕೂಡಿರಲಿ—ಇಂದಿನ ನನ್ನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ನಾನು ಪ್ರತಿದಿನ ಹೊಸದನ್ನು ಕಲಿಯಲು, ಹೊಸ ಅನುಭವಗಳನ್ನು ಪಡೆಯಲು ಮತ್ತು ನನ್ನ ಕನಸುಗಳತ್ತ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಲು ಸಿದ್ಧಳಾಗಿದ್ದೇನೆ. ನನ್ನ ಬೆಳವಣಿಗೆಯ ಜೊತೆಗೆ ಸಮಾಜದ ಅಭಿವೃದ್ಧಿಗೂ ನನ್ನಿಂದ ಸಾಧ್ಯವಾದಷ್ಟು ಸಕಾರಾತ್ಮಕ ಕೊಡುಗೆ ನೀಡುವ ವ್ಯಕ್ತಿಯಾಗುವುದು ನನ್ನ ಜೀವನದ ಉದ್ದೇಶವಾಗಿದೆ. ಧನ್ಯವಾದಗಳು."'''
906m02r24lh2sqem58lthc21hkbi6fq
ವಿಕಿಪೀಡಿಯ:ಕೋರಿಕೆಯ ಲೇಖನಗಳು
4
179529
1376078
2026-07-01T05:30:40Z
2541110AnnapoornaSampangi
100011
ಹೊಸ ಪುಟ: ನನ್ನ ಹೆಸರು ಅನ್ನಪೂರ್ಣ ಸಂಪಂಗಿ. ನಾನು ಬಿ.ಎಸ್.ಸಿ. (ಫೊರೆನ್ಸಿಕ್ ಸೈನ್ಸ್) ಮೂರನೇ ವರ್ಷದ ಬಿಟಿಎಫ್ (3rd B.Sc. BTF) ತರಗತಿಯ ವಿದ್ಯಾರ್ಥಿನಿ. ನಾನು ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನವಳು. ನನ್ನ ಮಾತೃಭಾಷೆ ಕನ್ನಡವಾಗಿದ...
1376078
wikitext
text/x-wiki
ನನ್ನ ಹೆಸರು ಅನ್ನಪೂರ್ಣ ಸಂಪಂಗಿ. ನಾನು ಬಿ.ಎಸ್.ಸಿ. (ಫೊರೆನ್ಸಿಕ್ ಸೈನ್ಸ್) ಮೂರನೇ ವರ್ಷದ ಬಿಟಿಎಫ್ (3rd B.Sc. BTF) ತರಗತಿಯ ವಿದ್ಯಾರ್ಥಿನಿ. ನಾನು ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನವಳು. ನನ್ನ ಮಾತೃಭಾಷೆ ಕನ್ನಡವಾಗಿದ್ದು, ಕನ್ನಡ ಭಾಷೆಯ ಬಗ್ಗೆ ನನಗೆ ತುಂಬಾ ಪ್ರೀತಿ ಮತ್ತು ಗೌರವವಿದೆ. ಕನ್ನಡದಲ್ಲಿ ಮಾತನಾಡುವುದು, ಓದುವುದು ಮತ್ತು ಬರೆಯುವುದು ನನಗೆ ತುಂಬಾ ಇಷ್ಟ. ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಭಾಷೆಯ ಬಗ್ಗೆ ತಿಳಿದುಕೊಳ್ಳುವುದು ನನಗೆ ಹೆಮ್ಮೆಯ ವಿಷಯವಾಗಿದೆ.
ನಾನು ನನ್ನ ಹತ್ತನೇ ತರಗತಿಯವರೆಗೆ ಪೊಲೀಸ್ ಪಬ್ಲಿಕ್ ಸ್ಕೂಲ್ನಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ. ಅಲ್ಲಿ ನನಗೆ ಉತ್ತಮ ಶಿಕ್ಷಣದ ಜೊತೆಗೆ ಶಿಸ್ತು, ಸಮಯಪಾಲನೆ ಮತ್ತು ಜವಾಬ್ದಾರಿಯಂತಹ ಉತ್ತಮ ಮೌಲ್ಯಗಳನ್ನು ಕಲಿಸಲಾಯಿತು. ನಂತರ ನಾನು ಪ್ರಥಮ ಮತ್ತು ದ್ವಿತೀಯ ಪಿಯುಸಿಯನ್ನು ಶ್ರೀ ಚೈತನ್ಯ ಶಾಲೆಯಲ್ಲಿ ಪೂರ್ಣಗೊಳಿಸಿದೆ. ಅಲ್ಲಿನ ಶಿಕ್ಷಕರ ಮಾರ್ಗದರ್ಶನ ಮತ್ತು ನನ್ನ ಪರಿಶ್ರಮದಿಂದ ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಯಿತು. ಪ್ರಸ್ತುತ ನಾನು ಬಿ.ಎಸ್.ಸಿ. ಫೊರೆನ್ಸಿಕ್ ಸೈನ್ಸ್ ಪದವಿಯನ್ನು ಅಭ್ಯಾಸ ಮಾಡುತ್ತಿದ್ದೇನೆ. ಈ ವಿಷಯವು ಅಪರಾಧ ತನಿಖೆಯಲ್ಲಿ ವಿಜ್ಞಾನದ ಮಹತ್ವವನ್ನು ತಿಳಿಸುವ ಆಸಕ್ತಿದಾಯಕ ಕ್ಷೇತ್ರವಾಗಿದೆ. ಈ ವಿಷಯದಲ್ಲಿ ಉತ್ತಮ ಜ್ಞಾನವನ್ನು ಪಡೆದು ಸಮಾಜಕ್ಕೆ ಉಪಯುಕ್ತವಾಗುವ ವ್ಯಕ್ತಿಯಾಗಬೇಕೆಂಬುದು ನನ್ನ ಕನಸಾಗಿದೆ.
ನನಗೆ ಬಾಲ್ಯದಿಂದಲೇ ಚಿತ್ರಕಲೆ, ರೇಖಾಚಿತ್ರ ಬಿಡಿಸುವುದು ಮತ್ತು ವಿವಿಧ ರೀತಿಯ ಕ್ರಾಫ್ಟ್ ಕೆಲಸಗಳನ್ನು ಮಾಡುವುದರಲ್ಲಿ ವಿಶೇಷ ಆಸಕ್ತಿ ಇದೆ. ಚಿತ್ರ ಬಿಡಿಸುವುದರಿಂದ ನನ್ನ ಕಲ್ಪನಾಶಕ್ತಿ ಬೆಳೆಯುತ್ತದೆ ಮತ್ತು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಕ್ರಾಫ್ಟ್ ವಸ್ತುಗಳನ್ನು ತಯಾರಿಸುವುದರಿಂದ ನನ್ನ ಸೃಜನಶೀಲತೆ ಹೆಚ್ಚುತ್ತದೆ. ಬಿಡುವಿನ ಸಮಯದಲ್ಲಿ ಈ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು ನನಗೆ ತುಂಬಾ ಸಂತೋಷವನ್ನು ನೀಡುತ್ತದೆ.
ನನಗೆ ಮಕ್ಕಳೊಂದಿಗೆ ಸಮಯ ಕಳೆಯುವುದು ಮತ್ತು ಅವರೊಂದಿಗೆ ಆಟವಾಡುವುದು ತುಂಬಾ ಇಷ್ಟ. ಮಕ್ಕಳ ಮುಗ್ಧತೆ, ನಗು ಮತ್ತು ಸಂತೋಷ ನನ್ನ ಮನಸ್ಸಿಗೆ ಖುಷಿಯನ್ನು ನೀಡುತ್ತದೆ. ಅವರೊಂದಿಗೆ ಮಾತನಾಡುವುದು ಮತ್ತು ಆಟವಾಡುವುದರಿಂದ ನನಗೂ ಹೊಸ ಉತ್ಸಾಹ ಸಿಗುತ್ತದೆ. ಎಲ್ಲರೊಂದಿಗೆ ಪ್ರೀತಿಯಿಂದ ಮತ್ತು ಗೌರವದಿಂದ ವರ್ತಿಸುವುದು ನನ್ನ ಸ್ವಭಾವವಾಗಿದೆ.
ಇದರ ಜೊತೆಗೆ ನನಗೆ ವಿವಿಧ ರೀತಿಯ ರುಚಿಕರವಾದ ಆಹಾರಗಳನ್ನು ಸವಿಯುವುದು ತುಂಬಾ ಇಷ್ಟ. ಮನೆಯ ಊಟದ ಜೊತೆಗೆ ಹೊಸ ಹೊಸ ತಿನಿಸುಗಳನ್ನು ರುಚಿ ನೋಡುವುದನ್ನೂ ಇಷ್ಟಪಡುತ್ತೇನೆ. ಉತ್ತಮ ಆಹಾರ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಮನಸ್ಸಿಗೂ ಸಂತೋಷವನ್ನು ನೀಡುತ್ತದೆ ಎಂದು ನಾನು ನಂಬುತ್ತೇನೆ. ಹಾಗೆಯೇ ನನಗೆ ಚಲನಚಿತ್ರಗಳನ್ನು ನೋಡುವ ಹವ್ಯಾಸವೂ ಇದೆ. ಉತ್ತಮ ಕಥೆ, ಉತ್ತಮ ಸಂದೇಶ ಮತ್ತು ಮನರಂಜನೆಯನ್ನು ನೀಡುವ ಸಿನಿಮಾಗಳನ್ನು ನೋಡಲು ನಾನು ಇಷ್ಟಪಡುತ್ತೇನೆ. ಸಿನಿಮಾಗಳು ಜೀವನದಲ್ಲಿ ಹೊಸ ಆಲೋಚನೆಗಳನ್ನು ನೀಡುವ ಉತ್ತಮ ಮಾಧ್ಯಮವೆಂದು ನಾನು ಭಾವಿಸುತ್ತೇನೆ.
ನನ್ನ ಜೀವನದಲ್ಲಿ ಪ್ರಾಮಾಣಿಕತೆ, ಪರಿಶ್ರಮ, ಶಿಸ್ತು ಮತ್ತು ಆತ್ಮವಿಶ್ವಾಸಕ್ಕೆ ಹೆಚ್ಚಿನ ಮಹತ್ವ ನೀಡುತ್ತೇನೆ. ಯಾವುದೇ ಕೆಲಸವನ್ನು ಸಂಪೂರ್ಣ ಮನಸ್ಸಿನಿಂದ ಮಾಡಿದರೆ ಯಶಸ್ಸು ಖಂಡಿತ ಸಿಗುತ್ತದೆ ಎಂಬ ನಂಬಿಕೆ ನನ್ನದು. ಪ್ರತಿದಿನ ಹೊಸ ವಿಷಯಗಳನ್ನು ಕಲಿಯಲು ಮತ್ತು ನನ್ನ ಜ್ಞಾನವನ್ನು ವೃದ್ಧಿಸಿಕೊಳ್ಳಲು ನಾನು ಸದಾ ಪ್ರಯತ್ನಿಸುತ್ತೇನೆ. ನನ್ನ ಕುಟುಂಬ, ಶಿಕ್ಷಕರು ಮತ್ತು ಸ್ನೇಹಿತರು ನನ್ನ ಜೀವನದ ದೊಡ್ಡ ಶಕ್ತಿಯಾಗಿದ್ದಾರೆ. ಅವರ ಪ್ರೋತ್ಸಾಹ ಮತ್ತು ಬೆಂಬಲದಿಂದ ನಾನು ನನ್ನ ಗುರಿಗಳತ್ತ ಆತ್ಮವಿಶ್ವಾಸದಿಂದ ಸಾಗುತ್ತಿದ್ದೇನೆ.
ಒಟ್ಟಾರೆಯಾಗಿ, ನಾನು ಬೆಂಗಳೂರಿನವಳು, ನನ್ನ ಮಾತೃಭಾಷೆ ಕನ್ನಡ ಎಂಬುದಕ್ಕೆ ಹೆಮ್ಮೆಪಡುತ್ತೇನೆ. ಚಿತ್ರಕಲೆ, ರೇಖಾಚಿತ್ರ, ಕ್ರಾಫ್ಟ್, ಮಕ್ಕಳೊಂದಿಗೆ ಸಮಯ ಕಳೆಯುವುದು, ರುಚಿಕರವಾದ ಆಹಾರವನ್ನು ಸವಿಯುವುದು ಮತ್ತು ಸಿನಿಮಾಗಳನ್ನು ನೋಡುವುದು ನನ್ನ ನೆಚ್ಚಿನ ಹವ್ಯಾಸಗಳಾಗಿವೆ. ಉತ್ತಮ ಶಿಕ್ಷಣವನ್ನು ಪಡೆದು ಫೊರೆನ್ಸಿಕ್ ಸೈನ್ಸ್ ಕ್ಷೇತ್ರದಲ್ಲಿ ಸಾಧನೆ ಮಾಡಿ ಸಮಾಜಕ್ಕೆ ಸೇವೆ ಸಲ್ಲಿಸುವುದು ನನ್ನ ಜೀವನದ ಪ್ರಮುಖ ಗುರಿಯಾಗಿದೆ.
6srm63fnfhp4drnx5jzcekd0wsbujhf
ಸದಸ್ಯ:2540723ChaithraPV/ನನ್ನ ಪ್ರಯೋಗಪುಟ
2
179530
1376080
2026-07-01T06:08:20Z
2540723ChaithraPV
100007
grammar mistakes
1376080
wikitext
text/x-wiki
ಶುಭೋದಯ. ನನ್ನ ಹೆಸರು ಚೈತ್ರ ಪಿ. ವಿ. ನಾನು ಈಗ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಎಸ್.ಸಿ. ಬಿಟಿಬಿ (Biotechnology, Botany) ವಿಭಾಗದಲ್ಲಿ ಎರಡನೇ ವರ್ಷದ ವಿದ್ಯಾರ್ಥಿನಿಯಾಗಿ ಓದುತ್ತಿದ್ದೇನೆ. ನಾನು ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಹಳೆ ಚಂದಾಪುರದಲ್ಲಿ ವಾಸಿಸುತ್ತಿದ್ದೇನೆ. ನನ್ನ ಬಗ್ಗೆ ಕೆಲವು ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದ.
ನಮ್ಮದು ಒಂದು ಚಿಕ್ಕ ಹಾಗೂ ಸರಳ ಕುಟುಂಬ ತಂದೆಯವರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಹಾಗೂ ನನ್ನ ತಾಯಿ ವಿದ್ಯಾರ್ಥಿಯರಿಗೆ ಮನೆ ಪಾಠ ಹೇಳಿಕೊಡುತ್ತಾರೆ ನನಗೆ ತಂಗಿ ಇದ್ದಾಳೆ ಅವಳು ನಾನು ಓಡಿದ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ನನ್ನ ತಂದೆ-ತಾಯಿ ನನಗೆ ಒಳ್ಳೆಯ ಶಿಕ್ಷಣ ಕೊಡಲು ಯಾವಾಗಲೂ ಬೆಂಬಲ ನೀಡಿದ್ದಾರೆ. ಅವರು ಯಾವಾಗಲೂ ಚೆನ್ನಾಗಿ ಓದಬೇಕು, ಒಳ್ಳೆಯ ವ್ಯಕ್ತಿಯಾಗಬೇಕು ಮತ್ತು ಎಲ್ಲರಿಗೂ ಗೌರವ ಕೊಡಬೇಕು ಎಂದು ಹೇಳುತ್ತಾರೆ. ಅವರ ಮಾತುಗಳನ್ನು ನಾನು ಯಾವಾಗಲೂ ಪಾಲಿಸಲು ಪ್ರಯತ್ನಿಸುತ್ತೇನೆ.
ನನ್ನ ಬಾಲ್ಯ ತುಂಬಾ ಸಂತೋಷದಿಂದ ಕಳೆದಿದೆ. ನನಗೆ ಚಿಕ್ಕಂದಿನಿಂದಲೇ ಹೊಸ ವಿಷಯಗಳನ್ನು ಕಲಿಯುವುದು ತುಂಬಾ ಇಷ್ಟ. ಶಾಲೆಯಲ್ಲಿ ಶಿಕ್ಷಕರು ಹೇಳುವ ಪಾಠಗಳನ್ನು ಗಮನದಿಂದ ಕೇಳುತ್ತಿದ್ದೆ. ನನ್ನ ಸ್ನೇಹಿತರ ಜೊತೆಗೆ ಆಟ ಆಡುವುದು, ಪುಸ್ತಕ ಓದುವುದು ಮತ್ತು ಸಂಗೀತ ಕೇಳುವುದು ನನಗೆ ಇಷ್ಟವಾಗುತ್ತಿತ್ತು. ಶಾಲೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದೂ ನನಗೆ ತುಂಬಾ ಇಷ್ಟ.
ನಾನು ನನ್ನ ಹತ್ತನೇ ತರಗತಿಯನ್ನು ಸ್ವಾಮಿ ವಿವೇಕಾನಂದ ಪ್ರೌಢ ಶಾಲೆಯಲ್ಲಿ ಓದಿದ್ದೇನೆ. ಉತ್ತಮ ಅಂಕಗಳೊಂದಿಗೆ ಉತ್ತೀರ್ಣಳಾದೆ. ಆ ದಿನ ನನ್ನ ಕುಟುಂಬದವರು ತುಂಬಾ ಸಂತೋಷಪಟ್ಟರು. ನನ್ನ ಶಿಕ್ಷಕರು ಕೂಡ ನನ್ನನ್ನು ಅಭಿನಂದಿಸಿದರು. ಶಾಲೆಯ ಜೀವನ ನನಗೆ ಶಿಸ್ತು, ಸಮಯದ ಮಹತ್ವ ಮತ್ತು ಪರಿಶ್ರಮದ ಬೆಲೆ ಕಲಿಸಿತು.
ನಂತರ ನಾನು ಸ್ವಾಮಿ ವಿವೇಕಾನಂದ ವಿದ್ಯಾನಿಕೇತನ, ನೆರಳೂರಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿ ಓದಿದೆ. ವಿಜ್ಞಾನ ವಿಷಯಗಳು ನನಗೆ ಇಷ್ಟವಾಗಿದ್ದರಿಂದ ಈ ವಿಭಾಗವನ್ನು ಆಯ್ಕೆ ಮಾಡಿಕೊಂಡೆ. ಪಿಯುಸಿ ಓದುವ ಸಮಯದಲ್ಲಿ ಹೊಸ ವಿಷಯಗಳನ್ನು ಕಲಿತೆ. ಪರೀಕ್ಷೆಗಳಿಗಾಗಿ ನಿಯಮಿತವಾಗಿ ಓದುವುದನ್ನು ಅಭ್ಯಾಸ ಮಾಡಿಕೊಂಡೆ. ಆ ಸಮಯದಲ್ಲಿ ಹಲವು ಒಳ್ಳೆಯ ಅನುಭವಗಳು ಸಿಕ್ಕವು.
ಪಿಯುಸಿ ಮುಗಿದ ನಂತರ ನಾನು ವೈದ್ಯೆಯಾಗಬೇಕು ಎಂಬ ಆಸೆಯಿಂದ ನೀಟ್ ಪರೀಕ್ಷೆಗೆ ತಯಾರಿ ಮಾಡಿದೆ. ಆದರೆ ಪರೀಕ್ಷೆಯಲ್ಲಿ ಉತ್ತೀರ್ಣಳಾಗಲಿಲ್ಲ.ನನ್ನ ಸ್ನೇಹಿತೆಯ ಸಲಹೆಯ ಮೇರೆಗೆ ಕ್ರೈಸ್ಟ್ ವಿಶ್ವವಿದ್ಯಾಲಯಕ್ಕೆ ಅರ್ಜಿ ಹಾಕಿದೆ. ನಂತರ ಸಂದರ್ಶನದಲ್ಲಿ ಭಾಗವಹಿಸಿ ಆಯ್ಕೆಯಾದೆ. ಈ ವಿಶ್ವವಿದ್ಯಾಲಯದಲ್ಲಿ ಓದುವ ಅವಕಾಶ ಸಿಕ್ಕಿದ್ದು ನನಗೆ ತುಂಬಾ ಸಂತೋಷವಾಯಿತು. ಮೊದಲಿಗೆ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಯಿತು. ನಂತರ ಒಳ್ಳೆಯ ಸ್ನೇಹಿತರು ಮತ್ತು ಶಿಕ್ಷಕರು ಸಿಕ್ಕರು. ಈಗ ಕಾಲೇಜಿನ ಜೀವನವನ್ನು ಸಂತೋಷದಿಂದ ಕಳೆಯುತ್ತಿದ್ದೇನೆ.
ಈಗ ನಾನು ಎರಡನೇ ವರ್ಷದ ಓದನ್ನು ಮುಂದುವರಿಸುತ್ತಿದ್ದೇನೆ. ಮೊದಲನೇ ವರ್ಷವನ್ನು ಯಶಸ್ವಿಯಾಗಿ ಮುಗಿಸಿದ್ದೇನೆ. ನಮ್ಮ ವಿಭಾಗದಲ್ಲಿ ಬಯೋಟೆಕ್ನಾಲಜಿ, ಬೋಟನಿ ಮತ್ತು ವಿಷಯಗಳನ್ನು ಓದುತ್ತಿದ್ದೇವೆ. ಪ್ರಯೋಗಾಲಯದಲ್ಲಿ ಮಾಡುವ ಪ್ರಾಯೋಗಿಕ ತರಗತಿಗಳು ನನಗೆ ತುಂಬಾ ಇಷ್ಟ. ಹೊಸ ವಿಷಯಗಳನ್ನು ಕಲಿಯುವಾಗ ನನಗೆ ತುಂಬಾ ಸಂತೋಷವಾಗುತ್ತದೆ.
ನನಗೆ ಪುಸ್ತಕ ಓದುವುದು, ಹಾಡುಗಳನ್ನು ಕೇಳುವುದು, ಹೊಸ ವಿಷಯಗಳನ್ನು ತಿಳಿದುಕೊಳ್ಳುವುದು ಮತ್ತು ಕುಟುಂಬದವರ ಸ್ನೇಹಿತರ ಜೊತೆ ಸುತ್ತಾಡುವುದು ಜೊತೆ ಸಮಯ ಕಳೆಯುವುದು ತುಂಬಾ ಇಷ್ಟ. ಹೊಸ ವಿಷಯಗಳನ್ನು ಕಲಿಯಲು ಯಾವಾಗಲೂ ಆಸಕ್ತಿ ಇರುತ್ತದೆ.
ನನ್ನ ಬಗ್ಗೆ ಹೇಳುವುದಾದರೆ, ನಾನು ಪ್ರಾಮಾಣಿಕವಾಗಿ ಕೆಲಸ ಮಾಡುವ ಪ್ರಯತ್ನ ಮಾಡುತ್ತೇನೆ. ನನಗೆ ಕೊಟ್ಟ ಕೆಲಸವನ್ನು ಸಮಯಕ್ಕೆ ಮುಗಿಸಲು ಪ್ರಯತ್ನಿಸುತ್ತೇನೆ. ನನಗೆ ಗೊತ್ತಿಲ್ಲದ ವಿಷಯಗಳನ್ನು ಕೇಳಿ ಕಲಿಯಲು ಇಷ್ಟಪಡುತ್ತೇನೆ. ಎಲ್ಲರ ಜೊತೆ ಸ್ನೇಹದಿಂದ ಇರಲು ಪ್ರಯತ್ನಿಸುತ್ತೇನೆ. ಇತರರಿಗೆ ಸಾಧ್ಯವಾದಷ್ಟು ಸಹಾಯ ಮಾಡುವ ಗುಣವನ್ನು ಬೆಳೆಸಿಕೊಳ್ಳಲು ಬಯಸುತ್ತೇನೆ.
ನನ್ನ ಮುಂದಿನ ಗುರಿ ಚೆನ್ನಾಗಿ ಓದಿ ಒಳ್ಳೆಯ ಕೆಲಸ ಪಡೆಯುವುದು. ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣವನ್ನು ಮುಂದುವರಿಸಲು ಆಸೆ ಇದೆ. ನನ್ನ ತಂದೆ-ತಾಯಿಗೆ ಹೆಮ್ಮೆ ತರಬೇಕು ಎಂಬುದು ನನ್ನ ದೊಡ್ಡ ಕನಸು. ಜೀವನದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬೆಳೆಯಬೇಕು ಎಂದು ಬಯಸುತ್ತೇನೆ.
lunjte9sg3tofyobpjrmm0olhfmkt0o
ಸದಸ್ಯರ ಚರ್ಚೆಪುಟ:Santosh11438
3
179531
1376081
2026-07-01T06:20:21Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1376081
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Santosh11438}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೧:೫೦, ೧ ಜುಲೈ ೨೦೨೬ (IST)
mrnwbqk31cmesjm8rarmj6bir6aztqj
ಸದಸ್ಯ:2541354Pallavi.N/ನನ್ನ ಪ್ರಯೋಗಪುಟ
2
179532
1376082
2026-07-01T07:11:34Z
2541354Pallavi.N
100147
ಹೊಸ ಪುಟ: ನನ್ನ ಸ್ವ-ಪರಿಚಯ ನಮಸ್ಕಾ ರ. ನನ್ನ ಹೆಸರು ಪಲ್ಲವಿ.ಎನ್ . ನಾನು ಕರ್ನಾ ಟಕದ ನಿವಾಸಿಯಾಗಿದ್ದು ಪ್ರಸ್ತುತ ಪದವಿ ಶಿಕ್ಷಣವನ್ನು ಪಡೆಯುತ್ತಿದ್ಧೇನೆ . ನನ್ನ ಕುಟುಂಬದಲ್ಲಿ ತಂದೆ , ತಾಯಿ ಮತ್ತು ನನ್ನ ಕಿರಿಯ ಸಹೋ ದರ...
1376082
wikitext
text/x-wiki
ನನ್ನ ಸ್ವ-ಪರಿಚಯ
ನಮಸ್ಕಾ ರ. ನನ್ನ ಹೆಸರು ಪಲ್ಲವಿ.ಎನ್ . ನಾನು ಕರ್ನಾ ಟಕದ ನಿವಾಸಿಯಾಗಿದ್ದು ಪ್ರಸ್ತುತ ಪದವಿ ಶಿಕ್ಷಣವನ್ನು ಪಡೆಯುತ್ತಿದ್ಧೇನೆ . ನನ್ನ ಕುಟುಂಬದಲ್ಲಿ ತಂದೆ , ತಾಯಿ ಮತ್ತು ನನ್ನ ಕಿರಿಯ ಸಹೋ ದರ ಇದ್ಧಾರೆ. ನಾವು ಪರಸ್ಪರ ಸಹಕಾರ ಮತ್ತು ಪ್ರೋತ್ಸಾಹದೊಂದಿಗೆ ಬೆಳೆಯುತ್ತಿದ್ಧೇವೆ . ನಾನು ಬಿ.ಎಸ್.ಸಿ ಡೇ ಟಾ ಸೈ ನ್ಸ್ ಮತ್ತು ಗಣಿತಶಾಸ್ತ್ರ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ಧೇನೆ .ನನ್ನ ಜೀ ವನದಲ್ಲಿ ಶಿಕ್ಷಣಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ . ಹೊ ಸ ವಿಷಯಗಳನ್ನು ಕಲಿಯುವುದು , ಹೊ ಸ ಅನುಭವಗಳನ್ನು ಪಡೆಯುವುದು ಮತ್ತು ನನ್ನ ಜ್ಞಾ ನವನ್ನು ವಿಸ್ತರಿಸಿಕೊಳ್ಳುವುದು ನನ್ನ ಮುಖ್ಯ ಆಸಕ್ತಿಗಳಾಗಿವೆ .
ನನ್ನ ಕುಟುಂಬವು ನನ್ನ ಜೀ ವನದ ಪ್ರಮುಖ ಆಧಾರವಾಗಿದೆ . ನನ್ನ ತಂದೆ-ತಾಯಿ ನನ್ನ ಶಿಕ್ಷಣ ಮತ್ತು ಜೀ ವನದ ಪ್ರತಿಯೊಂದು ಹಂತದಲ್ಲಿಯೂ ನನಗೆ ಬೆಂಬಲ ನೀ ಡುತ್ತಿದ್ಧಾರೆ . ಅವರ ಪರಿಶ್ರಮ ,ತ್ಯಾಗ ಮತ್ತು ಪ್ರೋತ್ಸಾಹದಿಂದಲೇ ನಾನು ಇಂದು ನನ್ನ ವಿಧ್ಯಾಭ್ಯಾಸವನ್ನು ಯಶಸ್ವಿಯಾಗಿ ಮುಂದುವರಿಸುತ್ತಿದ್ದೇನೆ. ನನ್ನ ಕುಟುಂಬದಿಂದ ನಾನು ಪ್ರಾ ಮಾಣಿಕತೆ , ಪರಿಶ್ರಮ , ಶಿಸ್ತು ಮತ್ತು ಮಾನವೀಯ ಮೌಲ್ಯಗಳನ್ನು ಕಲಿತಿದ್ಧೇನೆ .
ಬಾಲ್ಯದಿಂದಲೇ ನನಗೆ ಓದಿನ ಬಗ್ಗೆ ಹೆಚ್ಚಿನ ಆಸಕ್ತಿ ಇತ್ತು . ಶಾಲೆಯಲ್ಲಿ ನಾನು ವಿವಿಧ ವಿಷಯಗಳನ್ನು ಆಸಕ್ತಿ ಇಂದ ಕಲಿಯುತ್ತಿದ್ಧೆ . ವಿಶೇಷವಾಗಿ ಗಣಿತ ಮತ್ತು ವಿಜ್ಞಾನ ವಿಷಯಗಳು ನನಗೆ ತುಂಬಾ ಇಷ್ಟವಾಗಿದ್ಧವು . ಸಮಸ್ಯೆ ಗಳನ್ನು ಪರಿಹರಿಸುವುದು , ಲೆಕ್ಕಾ ಚಾರಗಳನ್ನು ಮಾಡುವುದು ಮತ್ತು ಹೊಸ ತತ್ವಗಳನ್ನು ಅರ್ಥ ಮಾಡಿಕೊಳ್ಳುವುದು ನನಗೆ ಸಂತೋ ಷವನ್ನು ನೀಡುತ್ತಿತ್ತು . ಈ ಆಸಕ್ತಿಯೇ ನನ್ನನ್ನು ಡೇ ಟಾ ಸೈನ್ಸ್ ಮತ್ತು ಗಣಿತ ಕ್ಷೇತ್ರವನ್ನು ಆಯ್ಕೆ ಮಾಡಲು ಪ್ರೇರೇಪಿಸಿತು .
ಪ್ರಸ್ತುತ ನಾನು ಡೇಟಾ ಸೈ ನ್ಸ್ ಮತ್ತು ಗಣಿತಶಾಸ್ತ್ರವನ್ನು ಅಧ್ಯಾಯನ ಮಾಡುತ್ತಿದ್ದೇನೆ .ಡೇ ಟಾ ಸೈನ್ಸ್ ಎಂಬುದು ಇಂದಿನ ಜಾಗತಿನಲ್ಲಿ ಅತ್ಯಂತ ಬೇಡಿಕೆಯ ಕ್ಷೇತ್ರವಾಗಿದೆ . ಮಾಹಿತಿಯನ್ನು ಸಂಗ್ರಾಯಿಸುವುದು , ವಿಶ್ಲೇಷಿಸುವುದು ಮತ್ತು ಅದರ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಈ ಕ್ಷೇತ್ರದ ಮುಖ್ಯ ಉದ್ಧೇಶವಾಗಿದೆ . ಈ ವಿಷಯವನ್ನು ಕಲಿಯುವುದರಿಂದ ನನಗೆ ತಂತ್ರಜ್ಞಾನ ಮತ್ತು ವಿಶ್ಲೇಷಣಾತ್ಮಕ ಚಿಂತನೆಯ ಬಗ್ಗೆ ಉತ್ತಮ ತಿಳುವಳಿಕೆ ದೊರೆಯುತ್ತಿದೆ.
ನನಗೆ ಕಂಪ್ಯೂಟರ್ ಮತ್ತೆ ತಂತ್ರಜ್ಞಾನ ವಿಷಯಗಳಲ್ಲಿಯೂ ವಿಶೇಷ ಆಸಕ್ತಿ ಇದೆ. ಜಾವಾ, ಪೈ ಥಾನ್ ಮತ್ತು ಇತರೆ ಪ್ರೋಗ್ರಾಮಿಂಗ್ ಭಾಷೆಗಳ ಬಗ್ಗೆ ಕಲಿಯಲು ನಾನು ಪ್ರಯತ್ನಿಸುತ್ತಿದ್ಧೇನೆ. ಕಾಲೇ ಜಿನ ಅಸೈನ್ಮೆಂಟ್ಗಳು ,ಪ್ರೊ ಜೆಕ್ಟ್ಗಳು ಮತ್ತು ಪ್ರಾಯೋಗಿಕ ಚಟುವಟಿಕೆಗಳ ಮೂಲಕ ನನ್ನ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳುತಿದ್ಧೇನೆ. ಭವಿಷ್ಯದಲ್ಲಿ ನಾನು ಉತ್ತಮ ಡೇಟಾ ಅನಾಲಿಸ್ಟ್ ಅಥವಾ ಡೇಟಾ ಸೈಂಟಿಸ್ಟ್ ಆಗುವ ಕನಸನ್ನು ಹೊಂದಿದ್ದೇನೆ.
ಶಿಕ್ಷಣದ ಜೊತೆಗೆ ನಾನು ವಿವಿಧ ಹವ್ಯಾಸಗಳನ್ನು ಹೊಂದಿದ್ದೇನೆ. ಪುಸ್ತಕಗಳನ್ನು ಓದುವುದು ನನ್ನ ಅತ್ಯಂತ ಇಷ್ಟವಾದ ಹವ್ಯಾಸವಾಗಿದೆ . ಪುಸ್ತಕಗಳು ಹೊಸ ಜ್ಞಾನವನ್ನು ನೀಡುವುದರ ಜೊತೆಗೆ ವ್ಯಕ್ತಿತ್ವದ ಬೆಳವಣಿಗೆಗೂ ಸಹಾಯ ಮಾಡುತ್ತವೆ .ಇದರ ಜೊತೆಗೆ ಸಂಗೀತವನ್ನು ಕೇಳುವುದು , ಸ್ನೇಹಿತರೊಂದಿಗೆ ಸಮಯ ಕಳೆಯುವುದು ಮತ್ತು ಹೊಸ ವಿಷಯಗಳನ್ನು ತಿಳಿದುಕೊಳ್ಳುವುದು ನನಗೆ ತುಂಬಾ ಇಷ್ಟ.
ನನ್ನ ವ್ಯಕ್ತಿತ್ವದ ಬಗ್ಗೆ ಹೇಳುವುದಾದರೆ , ನಾನು ಪರಿಶ್ರಮಿ ಮತ್ತು ಜವಾಬ್ದಾರಿಯುತ ವ್ಯಕ್ತಿಯಾಗಲು ಪ್ರಯತ್ನಿಸುತ್ತೇನೆ . ಯಾವುದೇ ಕೆಲಸವನ್ನು ಪ್ರಾಮಾಣಿಕವಾಗಿ ಮತ್ತು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದನ್ನು ನಾನು ಮುಖ್ಯವಾಗಿ ಪರಿಗಣಿಸುತ್ತೇನೆ. ಜೀವನದಲ್ಲಿ ಯಶಸ್ಸು ಸಾಧಿಸಲು ಪರಿಶ್ರಮ ಮತ್ತು ತಾಳ್ಮೆ ಅಗತ್ಯವೆಂದು ನಾನು ನಂಬುತ್ತೇನೆ. ಸವಾಲುಗಳು ಬಂದಾಗ ಅವುಗಳಿಂದ ಓಡಿ ಹೋಗದೆ , ಅವುಗಳನ್ನು ಧೈ ರ್ಯದಿಂದ ಎದುರಿಸಲು ಪ್ರಯತ್ನಿಸುತ್ತೇನೆ.
ನನ್ನ ಜೀ ವನದ ಗುರಿ ಉತ್ತಮ ಶಿಕ್ಷಣವನ್ನು ಪಡೆದು, ಸಮಾಜದಲ್ಲಿ ಗೌರವ ಸ್ಥಾನವನ್ನಗಳಿಸುವುದಾಗಿದೆ. ಭವಿಷ್ಯದಲ್ಲಿ ನಾನು ತಂತ್ರಜ್ಞಾನ ಕ್ಷೇತ್ರದಲ್ಲಿ ಯಶಸ್ವಿ ವೃತ್ತಿಜೀ ವನವನ್ನು ನಿರ್ಮಿಸಿಕೊಳ್ಳಲು ಬಯಸುತ್ತೇನೆ. ನನ್ನ ಜ್ಞಾನ ಮತ್ತು ಕೌಶಲ್ಯಗಳನ್ನು ಬಳಸಿಕೊಂಡು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಲು ಇಚ್ಛಿಸುತ್ತೇನೆ. ನನ್ನ ಸ್ವಂತ ಗುರಿಗಳನ್ನು ಸಾದಿಸಲು ಶ್ರಮಿಸುತ್ತಿದ್ದೇನ.
ನನಗೆ ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆ ಬಹಳ ಮುಖ್ಯ. ಯಾವುದೇ ಕೆಲಸವನ್ನು ಪ್ರಾರಂಭಿಸುವಾಗ ಯಶಸ್ಸಿನ ಬಗ್ಗೆವಿಶ್ವಾಸ ಹೊಂದಿರಬೇಕು ಎಂದು ನಾನು ನಂಬುತ್ತೇನೆ .ಪರಿಶ್ರಮ ಮತ್ತು ಧೃಢಸಂಕಲ್ಪ ಇದ್ದರೆ ಯಾವುದೇ ಗುರಿಯನ್ನು ಸಾದಿಸಬಹುದು ಎಂಬುದು ನನ್ನ ನಂಬಿಕೆ. ನನ್ನ ಜೀವನದಲ್ಲಿ ಎದುರಾಗುವ ಪ್ರತಿಯೊಂದು ಸವಾಲನ್ನು ಕಲಿಕೆಯ ಅವಕಾಶವೆಂದು ಪರಿಗಣಿಸುತ್ತೇನೆ .
ಸಮಾಜದಲ್ಲಿ ಶಿಕ್ಷಣದ ಮಹತ್ವವನ್ನು ನಾನು ತುಂಬಾ ಗೌರವಿಸುತ್ತೇನೆ. ಶಿಕ್ಷಣವು ವ್ಯಕ್ತಿಯ ಜೀವನವನ್ನು ಮಾತ್ರವಲ್ಲದೆ ಸಮಾಜದ ಅಭಿವೃದ್ಧಿಯನ್ನು ರೂಪಿಸುತ್ತದೆ . ಆದ್ದರಿಂದ ಎಲ್ಲರೂ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದು ನಾನು ಭಾವಿಸುತ್ತೇನೆ . ಭವಿಷ್ಯದಲ್ಲಿ ಸಮಾಜದ ಒಳಿತಿಗಾಗಿ ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಬಯಸುತ್ತೇನೆ .
ಕೊ ನೆಯದಾಗಿ , ನಾನು ನನ್ನ ಜೀವನದಲ್ಲಿ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು , ನನ್ನ ಕುಟುಂಬಕ್ಕೆ ಹೆಮ್ಮೆ ತರುವ ವ್ಯಕ್ತಿಯಾಗಲು ಬಯಸುತ್ತೇನೆ . ಪರಿಶ್ರಮ ,ಪ್ರಾ ಮಾಣಿಕತೆ , ಆತ್ಮವಿಶ್ವಾಸ ಮತ್ತು ನಿರಂತರ ಕಲಿಕೆಯ ಮೂಲಕ ನನ್ನ ಗುರಿಗಳನ್ನು ಸಾದಿಸಲು ಪ್ರಯತ್ನಿಸುತ್ತಿದ್ಧೇನೆ . ನನ್ನ ಕನಸುಗಳನ್ನು ನನಸು ಮಾಡಿಕೊಂಡು, ಸಮಾಜಕ್ಕೆ ಉಪಯುಕ್ತವಾದ ವ್ಯಕ್ತಿಯಾಗಿ ಗುರುತಿಸಿಕೊಳ್ಳುವುದು ನನ್ನ ಪ್ರಮುಖ ಆಶಯವಾಗಿದೆ.
ಧನ್ಯವಾದಗಳು.
m7fkowhw7jrqdbiyoxaqw92ibqpn1pw
ಸದಸ್ಯ:2541388Suparna/ನನ್ನ ಪ್ರಯೋಗಪುಟ
2
179533
1376083
2026-07-01T07:47:11Z
2541388Suparna
100148
ಹೊಸ ಪುಟ: '''ನನ್ನ ಆತ್ಮಪರಿಚಯ''' ನಮಸ್ಕಾರ. ನನ್ನ ಹೆಸರು ಸುಪರ್ಣ ಪಿ. ಮೊಗವೀರ. ಕರ್ನಾಟಕದ ಸುಂದರ ಜಿಲ್ಲೆಯಾದ ಉಡುಪಿಯ ಕುಂದಾಪುರದಿಂದ ಬಂದಿದ್ದೇನೆ. ನನ್ನ ಬಾಲ್ಯದ ನೆನಪುಗಳು, ಶಿಕ್ಷಣ ಮತ್ತು ಜೀವನದ ಅನೇಕ ಮೌಲ್ಯಗಳು ಕುಂದಾಪು...
1376083
wikitext
text/x-wiki
'''ನನ್ನ ಆತ್ಮಪರಿಚಯ'''
ನಮಸ್ಕಾರ. ನನ್ನ ಹೆಸರು ಸುಪರ್ಣ ಪಿ. ಮೊಗವೀರ. ಕರ್ನಾಟಕದ ಸುಂದರ ಜಿಲ್ಲೆಯಾದ ಉಡುಪಿಯ ಕುಂದಾಪುರದಿಂದ ಬಂದಿದ್ದೇನೆ. ನನ್ನ ಬಾಲ್ಯದ ನೆನಪುಗಳು, ಶಿಕ್ಷಣ ಮತ್ತು ಜೀವನದ ಅನೇಕ ಮೌಲ್ಯಗಳು ಕುಂದಾಪುರದ ನೆಲದೊಂದಿಗೆ ಬೆಸೆದುಕೊಂಡಿವೆ. ಪ್ರಕೃತಿಯ ಸೊಬಗು, ಶಾಂತ ವಾತಾವರಣ ಮತ್ತು ಆತ್ಮೀಯ ಜನರ ನಡುವೆ ಬೆಳೆದಿರುವುದು ನನ್ನ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ನನ್ನ ಬಗ್ಗೆ ಕೆಲವು ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ವ್ಯಕ್ತಿತ್ವ, ಆಸಕ್ತಿಗಳನ್ನು ಮತ್ತು ಜೀವನದ ಗುರಿಗಳಿರುತ್ತವೆ. ಹಾಗೆಯೇ ನನಗೂ ಕೆಲವು ಕನಸುಗಳು, ಆಸಕ್ತಿಗಳು ಮತ್ತು ಸಾಧಿಸಬೇಕಾದ ಗುರಿಗಳಿವೆ. ನನ್ನ ಜೀವನದ ಈ ಸಣ್ಣ ಪಯಣವನ್ನು ನಿಮ್ಮ ಮುಂದೆ ಪರಿಚಯಿಸುವ ಅವಕಾಶ ದೊರೆತಿರುವುದು ನನಗೆ ಸಂತೋಷದ ವಿಷಯವಾಗಿದೆ.
ಬಾಲ್ಯದ ದಿನಗಳು ಪ್ರತಿಯೊಬ್ಬರ ಜೀವನದಲ್ಲೂ ವಿಶೇಷವಾದ ಸ್ಥಾನವನ್ನು ಹೊಂದಿರುತ್ತವೆ. ನನ್ನ ಬಾಲ್ಯವೂ ಸಂತೋಷ, ಕಲಿಕೆ ಮತ್ತು ಸುಂದರ ನೆನಪುಗಳಿಂದ ಕೂಡಿತ್ತು. ಶಾಲೆಗೆ ಹೋಗುವುದು, ಸ್ನೇಹಿತರೊಂದಿಗೆ ಆಟವಾಡುವುದು, ಕುಟುಂಬದವರೊಂದಿಗೆ ಸಮಯ ಕಳೆಯುವುದು ಮತ್ತು ಹೊಸ ವಿಷಯಗಳನ್ನು ಕಲಿಯುವುದು ನನ್ನ ಬಾಲ್ಯದ ಪ್ರಮುಖ ಭಾಗವಾಗಿತ್ತು. ನನ್ನ ಪೋಷಕರು ನನಗೆ ಉತ್ತಮ ಸಂಸ್ಕಾರ, ಶಿಸ್ತು ಮತ್ತು ಪ್ರಾಮಾಣಿಕತೆಯ ಮೌಲ್ಯಗಳನ್ನು ಬಾಲ್ಯದಿಂದಲೇ ಕಲಿಸಿದರು. ಹಿರಿಯರನ್ನು ಗೌರವಿಸುವುದು, ಕಿರಿಯರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುವುದು ಮತ್ತು ಯಾವುದೇ ಕೆಲಸವನ್ನು ಜವಾಬ್ದಾರಿಯಿಂದ ಮಾಡುವುದು ಎಂಬ ಗುಣಗಳನ್ನು ನಾನು ಮನೆಯಲ್ಲಿಯೇ ಕಲಿತೆ. ಇಂತಹ ಅನುಭವಗಳು ನನ್ನ ವ್ಯಕ್ತಿತ್ವವನ್ನು ಉತ್ತಮ ರೀತಿಯಲ್ಲಿ ರೂಪಿಸಿವೆ.
ನನ್ನ ಶಿಕ್ಷಣದ ಬಗ್ಗೆ ಹೇಳುವುದಾದರೆ, ನಾನು ನನ್ನ ಶಾಲಾ ಶಿಕ್ಷಣವನ್ನು ನನ್ನ ಊರಿನ ಶ್ರೀ ವೆಂಕಟರಮಣ ಶಾಲೆಯಲ್ಲಿ ಪೂರ್ಣಗೊಳಿಸಿದ್ದೇನೆ. ಶಾಲಾ ಜೀವನವು ನನ್ನ ಜೀವನದ ಅತ್ಯಂತ ಸುಂದರ ಹಂತಗಳಲ್ಲಿ ಒಂದಾಗಿದೆ. ಅಲ್ಲಿ ನಾನು ಕೇವಲ ಪಾಠಗಳನ್ನು ಮಾತ್ರವಲ್ಲ, ಸಮಯದ ಮಹತ್ವ, ಶಿಕ್ಷಕರಿಗೆ ಗೌರವ ಮತ್ತು ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳುವುದನ್ನು ಕಲಿತೆ. ಶಾಲೆಯಲ್ಲಿದ್ದಾಗ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ಹೊಸ ಅನುಭವಗಳನ್ನು ಪಡೆದಿದ್ದೇನೆ. ಶಿಕ್ಷಕರು ನನಗೆ ಉತ್ತಮ ಮಾರ್ಗದರ್ಶನ ನೀಡಿದ್ದು, ನನ್ನ ವ್ಯಕ್ತಿತ್ವದ ಬೆಳವಣಿಗೆಗೆ ಸಹಾಯ ಮಾಡಿದ್ದಾರೆ. ಅವರಿಂದ ನಾನು ಕಷ್ಟಪಟ್ಟು ಓದಿದರೆ ಯಾವುದೇ ಗುರಿಯನ್ನು ಸಾಧಿಸಬಹುದು ಎಂಬ ಆತ್ಮವಿಶ್ವಾಸವನ್ನು ಬೆಳೆಸಿಕೊಂಡೆ. ಶಾಲೆಯಲ್ಲಿ ತಂಡವಾಗಿ ಕೆಲಸ ಮಾಡುವುದು, ಇತರರಿಗೆ ಸಹಾಯ ಮಾಡುವುದು ಮತ್ತು ಪ್ರತಿಯೊಂದು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವುದು ಎಂಬ ಮೌಲ್ಯಗಳನ್ನು ಸಹ ಕಲಿತೆ. ಈ ಅನುಭವಗಳು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದವು.
ಶಾಲೆಯಲ್ಲಿ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಪರ್ಧೆಗಳು ಮತ್ತು ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ನನಗೆ ಸಿಕ್ಕಿತ್ತು. ಇಂತಹ ಕಾರ್ಯಕ್ರಮಗಳು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದವು ಮತ್ತು ಹೊಸ ಅನುಭವಗಳನ್ನು ನೀಡಿದವು. ಶಾಲೆಯಲ್ಲಿ ಬೆಳೆದ ಸ್ನೇಹಗಳು, ಶಿಕ್ಷಕರ ಪ್ರೀತಿ ಮತ್ತು ಕಲಿತ ಮೌಲ್ಯಗಳು ನನ್ನ ಜೀವನದಲ್ಲಿ ಸದಾ ನೆನಪಿನಲ್ಲಿರುತ್ತವೆ. ನನ್ನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಶಾಲೆಯ ಪಾತ್ರ ಬಹಳ ಮಹತ್ವದ್ದಾಗಿದೆ.
ನಂತರ ನಾನು ವೆಂಕಟರಮಣ ಪಿಯು ಕಾಲೇಜಿನಲ್ಲಿ ನನ್ನ ಪೂರ್ವ ವಿಶ್ವವಿದ್ಯಾಲಯ ಶಿಕ್ಷಣವನ್ನು ಪೂರ್ಣಗೊಳಿಸಿದೆ. ಪಿಯು ಶಿಕ್ಷಣವು ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಬಲವಾದ ಅಡಿಪಾಯವನ್ನು ನಿರ್ಮಿಸಿತು. ಈ ಅವಧಿಯಲ್ಲಿ ನಾನು ಹೆಚ್ಚು ಜವಾಬ್ದಾರಿಯಿಂದ ಓದುವುದನ್ನು ಕಲಿತೆ. ನನ್ನ ಅಧ್ಯಯನದ ಜೊತೆಗೆ ಉತ್ತಮ ಸಮಯ ನಿರ್ವಹಣೆ, ಆತ್ಮವಿಶ್ವಾಸ ಮತ್ತು ಪರಿಶ್ರಮದ ಮಹತ್ವವನ್ನು ಅರ್ಥಮಾಡಿಕೊಂಡೆ. ಸಮಯವನ್ನು ಸರಿಯಾಗಿ ಬಳಸಿಕೊಳ್ಳುವುದು, ಗುರಿಯನ್ನು ಗಮನದಲ್ಲಿಟ್ಟುಕೊಂಡು ಪರಿಶ್ರಮ ಪಡುವುದು ಮತ್ತು ಒತ್ತಡದ ಪರಿಸ್ಥಿತಿಗಳಲ್ಲಿಯೂ ಸಮತೋಲನದಿಂದ ಕಾರ್ಯನಿರ್ವಹಿಸುವುದನ್ನು ಕಲಿತೆ. ನನ್ನ ಅಧ್ಯಯನದ ಜೊತೆಗೆ ಉತ್ತಮ ಅಭ್ಯಾಸಗಳನ್ನು ಬೆಳೆಸಿಕೊಂಡೆ. ಈ ಎರಡು ವರ್ಷಗಳು ನನ್ನ ಜೀವನದಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸಿವೆ. ಈ ಹಂತದಲ್ಲಿ ನನ್ನ ಭವಿಷ್ಯದ ಬಗ್ಗೆ ಸ್ಪಷ್ಟವಾದ ಗುರಿಯನ್ನು ಹೊಂದಲು ಪ್ರಾರಂಭಿಸಿದೆ. ಉನ್ನತ ಶಿಕ್ಷಣದ ಮಹತ್ವವನ್ನು ಅರಿತು ಅದರತ್ತ ಹೆಚ್ಚು ಗಮನ ಹರಿಸಿದೆ.
ಪ್ರಸ್ತುತ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಎಸ್.ಸಿ ಡೇಟಾ ಸೈನ್ಸ್ ಮತ್ತು ಗಣಿತ ವಿಷಯದಲ್ಲಿ ಎರಡನೇ ವರ್ಷದ ವಿದ್ಯಾರ್ಥಿನಿಯಾಗಿದ್ದೇನೆ. ಈ ಕೋರ್ಸ್ ನನಗೆ ತುಂಬ ಆಸಕ್ತಿದಾಯಕವಾಗಿದೆ. ಡೇಟಾ ಸೈನ್ಸ್ ಮತ್ತು ಗಣಿತದ ಮೂಲಕ ಸಮಸ್ಯೆಗಳನ್ನು ವಿಶ್ಲೇಷಿಸುವುದು, ತಾರ್ಕಿಕವಾಗಿ ಯೋಚಿಸುವುದು ಮತ್ತು ಹೊಸ ವಿಷಯಗಳನ್ನು ಕಲಿಯುವುದು ನನಗೆ ಇಷ್ಟ. ಈ ವಿಷಯಗಳಲ್ಲಿ ಉತ್ತಮ ಜ್ಞಾನವನ್ನು ಪಡೆದು ಭವಿಷ್ಯದಲ್ಲಿ ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸಿಕೊಳ್ಳುವುದು ನನ್ನ ಗುರಿಯಾಗಿದೆ. ಪ್ರತಿದಿನ ಹೊಸ ಪರಿಕಲ್ಪನೆಗಳನ್ನು ಕಲಿಯುತ್ತಾ ನನ್ನ ಜ್ಞಾನವನ್ನು ವಿಸ್ತರಿಸಿಕೊಳ್ಳುತ್ತಿದ್ದೇನೆ. ವಿಶ್ವವಿದ್ಯಾಲಯದಲ್ಲಿ ಉತ್ತಮ ಶಿಕ್ಷಕರು ಮತ್ತು ಸ್ನೇಹಿತರೊಂದಿಗೆ ಕಲಿಯುವ ಅವಕಾಶ ದೊರೆತಿರುವುದು ನನಗೆ ಸಂತೋಷದ ವಿಷಯವಾಗಿದೆ. ಇಲ್ಲಿ ವಿವಿಧ ಹಿನ್ನೆಲೆಯ ವಿದ್ಯಾರ್ಥಿಗಳೊಂದಿಗೆ ಕಲಿಯುವ ಅವಕಾಶ ದೊರೆತಿದೆ. ಅವರೊಂದಿಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದರಿಂದ ನನ್ನ ದೃಷ್ಟಿಕೋನ ಇನ್ನಷ್ಟು ವಿಸ್ತರಿಸಿದೆ. ತರಗತಿಯ ಚಟುವಟಿಕೆಗಳು ಮತ್ತು ಪ್ರಾಜೆಕ್ಟ್ಗಳು ನನಗೆ ಹೊಸ ಕೌಶಲ್ಯಗಳನ್ನು ಕಲಿಸುತ್ತಿವೆ.
ಇಂದಿನ ತಂತ್ರಜ್ಞಾನದ ಯುಗದಲ್ಲಿ ಡೇಟಾ ಸೈನ್ಸ್ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವವಿದೆ. ಈ ವಿಷಯವನ್ನು ಅಧ್ಯಯನ ಮಾಡುವ ಮೂಲಕ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತಿದ್ದೇನೆ. ಗಣಿತವು ನನ್ನ ತಾರ್ಕಿಕ ಚಿಂತನೆ ಮತ್ತು ಸಮಸ್ಯೆ ಪರಿಹಾರ ಕೌಶಲ್ಯವನ್ನು ಇನ್ನಷ್ಟು ಬಲಪಡಿಸಿದೆ. ಪ್ರತಿಯೊಂದು ಹೊಸ ವಿಷಯವನ್ನು ಕಲಿಯುವಾಗ ನನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ನನ್ನ ಆತ್ಮವಿಶ್ವಾಸವೂ ಹೆಚ್ಚುತ್ತಿದೆ. ಭವಿಷ್ಯದಲ್ಲಿ ಈ ಕ್ಷೇತ್ರದಲ್ಲಿ ಉತ್ತಮ ಪರಿಣತಿಯನ್ನು ಪಡೆದು ಸಮಾಜಕ್ಕೆ ಉಪಯುಕ್ತವಾಗುವಂತಹ ಕೆಲಸಗಳನ್ನು ಮಾಡಲು ನಾನು ಬಯಸುತ್ತೇನೆ.
ನನ್ನ ಹವ್ಯಾಸಗಳ ಬಗ್ಗೆ ಹೇಳುವುದಾದರೆ, ನನಗೆ ಚಿತ್ರಕಲೆ, ಅಡುಗೆ ಮತ್ತು ತೋಟಗಾರಿಕೆ ತುಂಬಾ ಇಷ್ಟ. ಬಿಡುವಿನ ಸಮಯದಲ್ಲಿ ಚಿತ್ರಗಳನ್ನು ಬಿಡಿಸುವುದು ನನಗೆ ತುಂಬಾ ಸಂತೋಷವನ್ನು ನೀಡುತ್ತದೆ. ಚಿತ್ರಕಲೆಯ ಮೂಲಕ ನನ್ನ ಕಲ್ಪನೆಗಳನ್ನು ಸುಂದರವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಪ್ರತಿಯೊಂದು ಚಿತ್ರವನ್ನು ಬಿಡಿಸುವಾಗ ನನ್ನ ಸೃಜನಶೀಲತೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಹೊಸ ವಿನ್ಯಾಸಗಳು ಮತ್ತು ಬಣ್ಣಗಳೊಂದಿಗೆ ಪ್ರಯೋಗ ಮಾಡುವುದೂ ನನಗೆ ಇಷ್ಟ. ಅಡುಗೆ ಮಾಡುವುದು ನನ್ನ ಮತ್ತೊಂದು ನೆಚ್ಚಿನ ಹವ್ಯಾಸವಾಗಿದೆ. ಹೊಸ ಹೊಸ ಪದಾರ್ಥಗಳನ್ನು ತಯಾರಿಸಿ ಕುಟುಂಬದವರೊಂದಿಗೆ ಹಂಚಿಕೊಳ್ಳುವುದು ನನಗೆ ಸಂತೋಷವನ್ನು ನೀಡುತ್ತದೆ. ತೋಟಗಾರಿಕೆಯಲ್ಲಿಯೂ ನನಗೆ ವಿಶೇಷ ಆಸಕ್ತಿ ಇದೆ. ಗಿಡಗಳನ್ನು ನೆಡುವುದು, ಅವುಗಳನ್ನು ಆರೈಕೆ ಮಾಡುವುದು ಮತ್ತು ಅವು ಬೆಳೆಯುವುದನ್ನು ನೋಡುವುದು ನನಗೆ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ತೋಟಗಾರಿಕೆಯ ಮೂಲಕ ಪರಿಸರದ ಮಹತ್ವವನ್ನು ಇನ್ನಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆ. ಸಾಧ್ಯವಾದಷ್ಟು ಗಿಡಗಳನ್ನು ಬೆಳೆಸಬೇಕು ಮತ್ತು ಪರಿಸರವನ್ನು ಕಾಪಾಡಬೇಕು ಎಂಬ ಆಸೆ ನನಗಿದೆ. ಈ ಹವ್ಯಾಸಗಳು ನನ್ನ ಮನಸ್ಸಿಗೆ ನೆಮ್ಮದಿಯನ್ನು ನೀಡುವುದರ ಜೊತೆಗೆ ನನ್ನ ಸೃಜನಶೀಲತೆ ಮತ್ತು ತಾಳ್ಮೆಯನ್ನು ಹೆಚ್ಚಿಸುತ್ತವೆ. ಓದು ಮತ್ತು ಇತರ ಜವಾಬ್ದಾರಿಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಇವು ನನಗೆ ಸಹಾಯ ಮಾಡುತ್ತವೆ. ಬಿಡುವಿನ ಸಮಯವನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳುವ ಅಭ್ಯಾಸವೂ ಈ ಹವ್ಯಾಸಗಳಿಂದಲೇ ನನಗೆ ಬೆಳೆದಿದೆ.
ಇದರ ಜೊತೆಗೆ, ಹೊಸ ವಿಷಯಗಳನ್ನು ತಿಳಿದುಕೊಳ್ಳುವುದು ಮತ್ತು ನಿರಂತರವಾಗಿ ನನ್ನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು ನನಗೆ ತುಂಬಾ ಇಷ್ಟ. ಪ್ರತಿದಿನ ಸ್ವಲ್ಪವಾದರೂ ಹೊಸದನ್ನು ಕಲಿಯಬೇಕು ಎಂಬ ಮನೋಭಾವ ನನ್ನಲ್ಲಿದೆ. ಇದರಿಂದ ನನ್ನ ಆತ್ಮವಿಶ್ವಾಸ ಹೆಚ್ಚುವುದರ ಜೊತೆಗೆ ಭವಿಷ್ಯದ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವೂ ಬೆಳೆಯುತ್ತಿದೆ.
ಉಡುಪಿ ನನ್ನ ಹುಟ್ಟೂರು ಮಾತ್ರವಲ್ಲ, ನನ್ನ ವ್ಯಕ್ತಿತ್ವವನ್ನು ರೂಪಿಸಿದ ನೆಲವೂ ಆಗಿದೆ. ಇಲ್ಲಿನ ಶಾಂತ ವಾತಾವರಣ, ಹಸಿರು ಪ್ರಕೃತಿ ಮತ್ತು ಸಾಂಸ್ಕೃತಿಕ ಪರಂಪರೆಯ ನಡುವೆ ಬೆಳೆದಿರುವುದು ನನ್ನ ಜೀವನದ ಒಂದು ಅಮೂಲ್ಯ ಅನುಭವವಾಗಿದೆ.
ಪ್ರಕೃತಿಯ ಸೌಂದರ್ಯದಿಂದ ಕೂಡಿರುವ ಉಡುಪಿಯಲ್ಲಿ ಬೆಳೆದ ಕಾರಣ ನನಗೆ ತೋಟಗಾರಿಕೆ ಮತ್ತು ಪರಿಸರದ ಬಗ್ಗೆ ವಿಶೇಷ ಆಸಕ್ತಿ ಮೂಡಿತು. ಗಿಡಗಳನ್ನು ಬೆಳೆಸುವುದು, ಅವುಗಳ ಆರೈಕೆ ಮಾಡುವುದು ಮತ್ತು ಪ್ರಕೃತಿಯೊಂದಿಗೆ ಸಮಯ ಕಳೆಯುವುದು ನನಗೆ ತುಂಬಾ ಇಷ್ಟ. ಅಲ್ಲದೆ, ಇಲ್ಲಿನ ಶಾಂತ ವಾತಾವರಣವು ನನ್ನಲ್ಲಿ ಸಮಾಧಾನದಿಂದ ಯೋಚಿಸುವ ಮತ್ತು ಯಾವುದೇ ಕೆಲಸವನ್ನು ತಾಳ್ಮೆಯಿಂದ ಮಾಡುವ ಗುಣವನ್ನು ಬೆಳೆಸಿದೆ. ನಮ್ಮ ಊರಿನ ಹಬ್ಬಗಳು, ಸಂಪ್ರದಾಯಗಳು ಮತ್ತು ಜನರ ಆತ್ಮೀಯತೆ ನನಗೆ ಸದಾ ಹೆಮ್ಮೆಯ ವಿಷಯವಾಗಿದೆ. ಎಷ್ಟೇ ದೂರದಲ್ಲಿದ್ದರೂ ನನ್ನ ಊರಿನೊಂದಿಗೆ ಇರುವ ಬಾಂಧವ್ಯ ಸದಾ ನನ್ನ ಮನಸ್ಸಿನಲ್ಲಿ ಉಳಿಯುತ್ತದೆ.
ನನ್ನ ವ್ಯಕ್ತಿತ್ವದ ಬಗ್ಗೆ ಹೇಳುವುದಾದರೆ, ನಾನು ಶಾಂತ ಸ್ವಭಾವದವಳು. ಯಾವುದೇ ಸಮಸ್ಯೆ ಎದುರಾದರೂ ಶಾಂತವಾಗಿ ಯೋಚಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ. ಹೊಸ ಸವಾಲುಗಳನ್ನು ಸ್ವೀಕರಿಸಿ ಅವುಗಳಿಂದ ಕಲಿಯುವ ಮನೋಭಾವವನ್ನು ಹೊಂದಿದ್ದೇನೆ. ಎಲ್ಲರೊಂದಿಗೆ ಗೌರವದೊಂದಿಗೆ ಮತ್ತು ಸ್ನೇಹಪೂರ್ವಕವಾಗಿ ವರ್ತಿಸಲು ಪ್ರಯತ್ನಿಸುತ್ತೇನೆ. ಹೊಸ ವಿಷಯಗಳನ್ನು ಕಲಿಯುವ ಆಸಕ್ತಿ ನನಗಿದೆ. ಯಾವುದೇ ಕೆಲಸವನ್ನು ಜವಾಬ್ದಾರಿಯಿಂದ ಮತ್ತು ಪ್ರಾಮಾಣಿಕವಾಗಿ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದೇನೆ. ಜೀವನದಲ್ಲಿ ನಿರಂತರವಾಗಿ ಕಲಿಯುವುದು ಮತ್ತು ಉತ್ತಮ ವ್ಯಕ್ತಿಯಾಗುವುದು ನನ್ನ ಮುಖ್ಯ ಉದ್ದೇಶವಾಗಿದೆ.
ನನ್ನ ಕುಟುಂಬವು ನನ್ನ ಜೀವನದಲ್ಲಿ ಅತ್ಯಂತ ಪ್ರಮುಖ ಸ್ಥಾನವನ್ನು ಹೊಂದಿದೆ. ನನ್ನ ಶಿಕ್ಷಣ, ಕನಸುಗಳು ಮತ್ತು ಗುರಿಗಳಿಗೆ ನನ್ನ ಕುಟುಂಬದವರು ಸದಾ ಬೆಂಬಲ ನೀಡುತ್ತಾರೆ. ಅವರ ಪ್ರೋತ್ಸಾಹವೇ ನನಗೆ ಹೆಚ್ಚಿನ ಆತ್ಮವಿಶ್ವಾಸವನ್ನು ನೀಡುತ್ತದೆ. ನನ್ನ ಜೀವನದ ಪ್ರತಿಯೊಂದು ಹಂತದಲ್ಲೂ ನನ್ನ ಕುಟುಂಬ ನನಗೆ ಧೈರ್ಯ ಮತ್ತು ಪ್ರೇರಣೆಯನ್ನು ನೀಡಿದೆ. ಅವರ ಮೌಲ್ಯಗಳು ಮತ್ತು ಮಾರ್ಗದರ್ಶನ ನನ್ನ ಜೀವನದ ನಿರ್ಧಾರಗಳಿಗೆ ಸದಾ ದಾರಿದೀಪವಾಗಿವೆ. ನನ್ನ ಜೀವನದಲ್ಲಿ ನಾನು ಸಾಧಿಸುವ ಪ್ರತಿಯೊಂದು ಯಶಸ್ಸಿನ ಹಿಂದೆ ಅವರ ಆಶೀರ್ವಾದ ಮತ್ತು ಸಹಕಾರವಿದೆ ಎಂದು ನಾನು ನಂಬುತ್ತೇನೆ.
ಕುಟುಂಬದ ಬೆಂಬಲದ ಜೊತೆಗೆ ನನ್ನ ಶಿಕ್ಷಕರು ಮತ್ತು ಸ್ನೇಹಿತರೂ ನನ್ನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದ ನಾನು ಅನೇಕ ಹೊಸ ವಿಷಯಗಳನ್ನು ಕಲಿಯಲು ಸಾಧ್ಯವಾಗಿದೆ. ಒಬ್ಬ ವ್ಯಕ್ತಿಯ ಯಶಸ್ಸಿನ ಹಿಂದೆ ಅನೇಕ ಜನರ ಸಹಕಾರ ಇರುತ್ತದೆ ಎಂಬುದನ್ನು ನಾನು ಯಾವಾಗಲೂ ನಂಬುತ್ತೇನೆ.
ನನ್ನ ಭವಿಷ್ಯದ ಗುರಿಯೆಂದರೆ ನನ್ನ ವಿದ್ಯಾಭ್ಯಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಉತ್ತಮ ಉದ್ಯೋಗವನ್ನು ಪಡೆಯುವುದು. ನನ್ನ ಜ್ಞಾನ ಮತ್ತು ಕೌಶಲ್ಯಗಳನ್ನು ಹೆಚ್ಚಿಸಿಕೊಂಡು ಸಮಾಜಕ್ಕೆ ಉಪಯುಕ್ತವಾಗುವ ರೀತಿಯಲ್ಲಿ ಕೆಲಸ ಮಾಡಲು ನಾನು ಬಯಸುತ್ತೇನೆ. ಪ್ರತಿದಿನ ಹೊಸ ವಿಷಯಗಳನ್ನು ಕಲಿಯುತ್ತ ನನ್ನ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ನನ್ನ ಜ್ಞಾನವನ್ನು ನಿರಂತರವಾಗಿ ಹೆಚ್ಚಿಸಿಕೊಂಡು ಹೊಸ ತಂತ್ರಜ್ಞಾನಗಳನ್ನು ಕಲಿಯುತ್ತಾ ಉತ್ತಮ ವೃತ್ತಿಪರಳಾಗಬೇಕು ಎಂಬ ಕನಸು ನನಗಿದೆ. ಜೀವನದಲ್ಲಿ ಯಶಸ್ಸು ಸಾಧಿಸಲು ಪರಿಶ್ರಮ, ತಾಳ್ಮೆ ಮತ್ತು ಆತ್ಮವಿಶ್ವಾಸ ಬಹಳ ಮುಖ್ಯವೆಂದು ನಾನು ನಂಬುತ್ತೇನೆ. ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸುವುದರ ಜೊತೆಗೆ ಉತ್ತಮ ವ್ಯಕ್ತಿಯಾಗಿಯೂ ಗುರುತಿಸಿಕೊಳ್ಳಬೇಕು ಎಂಬುದು ನನ್ನ ಆಶಯವಾಗಿದೆ. ನನ್ನ ಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸುವ ಅವಕಾಶ ದೊರೆತರೆ ಅದು ನನಗೆ ಅತ್ಯಂತ ಸಂತೋಷದ ವಿಷಯವಾಗುತ್ತದೆ.
ನನ್ನ ಜೀವನದಲ್ಲಿ ಯಶಸ್ಸು ಎಂದರೆ ಕೇವಲ ಉತ್ತಮ ಉದ್ಯೋಗವನ್ನು ಪಡೆಯುವುದು ಮಾತ್ರವಲ್ಲ. ಉತ್ತಮ ಜ್ಞಾನ, ಉತ್ತಮ ವ್ಯಕ್ತಿತ್ವ ಮತ್ತು ಸಮಾಜಕ್ಕೆ ಉಪಯುಕ್ತವಾಗುವ ಮನೋಭಾವವನ್ನು ಬೆಳೆಸಿಕೊಳ್ಳುವುದೂ ಅಷ್ಟೇ ಮುಖ್ಯವೆಂದು ನಾನು ನಂಬುತ್ತೇನೆ. ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ವಿನಯ, ಪ್ರಾಮಾಣಿಕತೆ ಮತ್ತು ಮಾನವೀಯತೆಯನ್ನು ಎಂದಿಗೂ ಕಳೆದುಕೊಳ್ಳಬಾರದು ಎಂಬುದು ನನ್ನ ನಂಬಿಕೆ. ನನ್ನ ಕುಟುಂಬದಿಂದ ಕಲಿತ ಈ ಮೌಲ್ಯಗಳನ್ನು ಜೀವನದ ಪ್ರತಿಯೊಂದು ಹಂತದಲ್ಲೂ ಪಾಲಿಸಲು ಪ್ರಯತ್ನಿಸುತ್ತೇನೆ. ಭವಿಷ್ಯದಲ್ಲಿ ನನ್ನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವುದರ ಜೊತೆಗೆ ನನ್ನ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳುವ ಅವಕಾಶ ದೊರೆತರೆ ಅದನ್ನು ಸಂತೋಷದಿಂದ ಸ್ವೀಕರಿಸುತ್ತೇನೆ. ನಿರಂತರ ಕಲಿಕೆ, ಪರಿಶ್ರಮ ಮತ್ತು ಸಕಾರಾತ್ಮಕ ಮನೋಭಾವದೊಂದಿಗೆ ನನ್ನ ಗುರಿಗಳನ್ನು ಸಾಧಿಸಲು ನಾನು ಸದಾ ಪ್ರಯತ್ನಿಸುತ್ತೇನೆ.
ಒಟ್ಟಾರೆಯಾಗಿ, ನನ್ನ ಜೀವನದಲ್ಲಿ ಕಲಿಕೆ, ಪರಿಶ್ರಮ ಮತ್ತು ಉತ್ತಮ ಮೌಲ್ಯಗಳಿಗೆ ನಾನು ಹೆಚ್ಚಿನ ಮಹತ್ವ ನೀಡುತ್ತೇನೆ. ಪ್ರತಿಯೊಂದು ಹಂತದಲ್ಲೂ ಹೊಸ ಅನುಭವಗಳನ್ನು ಪಡೆದು ನನ್ನ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ನನ್ನ ಕುಟುಂಬದವರ ಆಶೀರ್ವಾದ, ಶಿಕ್ಷಕರ ಮಾರ್ಗದರ್ಶನ ಮತ್ತು ನನ್ನ ಸ್ವಂತ ಪರಿಶ್ರಮದೊಂದಿಗೆ ನನ್ನ ಗುರಿಗಳನ್ನು ಸಾಧಿಸುವ ವಿಶ್ವಾಸ ನನಗಿದೆ. ನನ್ನ ಪರಿಚಯವನ್ನು ಕೇಳಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.
d90b7ye7um6t9cae4pvxgbblp4yl2w7
ಸದಸ್ಯ:2540743Nikshitha/ನನ್ನ ಪ್ರಯೋಗಪುಟ
2
179534
1376084
2026-07-01T08:09:34Z
2540743Nikshitha
100009
ಹೊಸ ಪುಟ: ಐದು ನನ್ನ ಹೆಸರು
1376084
wikitext
text/x-wiki
ಐದು ನನ್ನ ಹೆಸರು
5rop095d18fdt6oqt8vlrzutpkqv5v4
1376085
1376084
2026-07-01T08:35:12Z
2540743Nikshitha
100009
1376085
wikitext
text/x-wiki
ನನ್ನ ಹೆಸರು ನಿಕ್ಷಿತಾ ಆರ್.2540743
ನನ್ನ ಜನ್ಮ ದಿನಾಂಕ 15-01-2007. ನನ್ನ ತಂದೆಯ ಹೆಸರು ರವೀಂದ್ರ. ಅವರು ವಿಜಯಲಕ್ಷ್ಮಿ ಕಂಪನಿಯಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ. ನನ್ನ ತಾಯಿ ಗೃಹಿಣಿ. ನನ್ನ ಸಹೋದರ ಕ್ರೈಸ್ಟ್ ಅಕಾಡೆಮಿ ಇನ್ಸ್ಟಿಟ್ಯೂಷನ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ನನ್ನ ಶಾಲಾ ಶಿಕ್ಷಣವು 7ನೇ ತರಗತಿಯವರೆಗೆ ನಾರಾಯಣ ಇ-ಟೆಕ್ನೋ ಶಾಲೆಯಲ್ಲಿ ನಡೆಯಿತು. ನಂತರ ನಾನು ಎಸ್ಎಸ್ಎಲ್ಸಿ ಶಿಕ್ಷಣವನ್ನು ಬ್ರಹ್ಮಗಿರಿ ವಿದ್ಯಾ ಮಂದಿರದಲ್ಲಿ ಪೂರ್ಣಗೊಳಿಸಿದೆ. ಬ್ರಹ್ಮಗಿರಿ ವಿದ್ಯಾ ಮಂದಿರವು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಶಾಲೆಯಾಗಿದ್ದು, ನನ್ನ ವ್ಯಕ್ತಿತ್ವ ಮತ್ತು ವಿದ್ಯಾಭ್ಯಾಸದ ಬೆಳವಣಿಗೆಗೆ ಉತ್ತಮ ಅಡಿಪಾಯ ಹಾಕಿತು. ನನ್ನ ಕಠಿಣ ಪರಿಶ್ರಮದಿಂದ ಎಸ್ಎಸ್ಎಲ್ಸಿಯಲ್ಲಿ 87% ಅಂಕಗಳನ್ನು ಗಳಿಸಿದೆ.
ಎಸ್ಎಸ್ಎಲ್ಸಿ ನಂತರ ಯಾವ ವಿಭಾಗವನ್ನು ಆಯ್ಕೆ ಮಾಡಬೇಕು ಎಂಬ ಗೊಂದಲದಲ್ಲಿದ್ದೆ. ಆಗ ನನ್ನ ಸಹೋದರನ ಮಾರ್ಗದರ್ಶನದಿಂದ ಕೋರಮಂಗಲದ ಸೇಂಟ್ ಫ್ರಾನ್ಸಿಸ್ ಪಿಯು ಕಾಂಪೋಸಿಟ್ ಕಾಲೇಜಿನಲ್ಲಿ ಪಿಸಿಎಂಬಿ (PCMB) ವಿಭಾಗವನ್ನು ಆಯ್ಕೆ ಮಾಡಿಕೊಂಡೆ. ಅಲ್ಲಿಯೇ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದೆ. ನನ್ನ ಪರಿಶ್ರಮದಿಂದ ದ್ವಿತೀಯ ಪಿಯುಸಿಯಲ್ಲಿಯೂ 87% ಅಂಕಗಳನ್ನು ಗಳಿಸಿದೆ.
ನಂತರ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಜೈವಿಕ ತಂತ್ರಜ್ಞಾನ (Biotechnology) ಮತ್ತು ಸಸ್ಯಶಾಸ್ತ್ರ (Botany) ಸಂಯೋಜನೆಗೆ ಅರ್ಜಿ ಸಲ್ಲಿಸಿದೆ. ನನಗೆ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಪ್ರವೇಶ ದೊರೆಯಿತು. ಪ್ರಸ್ತುತ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಜೈವಿಕ ತಂತ್ರಜ್ಞಾನ ಮತ್ತು ಸಸ್ಯಶಾಸ್ತ್ರ ವಿಷಯಗಳಲ್ಲಿ ಡ್ಯುಯಲ್ ಮೇಜರ್ನ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದೇನೆ.
ಸಸ್ಯಶಾಸ್ತ್ರಕ್ಕಿಂತ ಜೈವಿಕ ತಂತ್ರಜ್ಞಾನ ವಿಷಯದಲ್ಲಿ ನನಗೆ ಹೆಚ್ಚು ಆಸಕ್ತಿ ಇದೆ. ವಿಶೇಷವಾಗಿ ಸಂಶೋಧನಾ ಕ್ಷೇತ್ರದ ಬಗ್ಗೆ ನನಗೆ ಬಾಲ್ಯದಿಂದಲೂ ಉತ್ಸಾಹವಿದೆ. ಈಗಲೂ ಸಂಶೋಧನೆಗೆ ಸಂಬಂಧಿಸಿದ ವಿಷಯಗಳನ್ನು ಸಂತೋಷದಿಂದ ಕಲಿಯುತ್ತಿದ್ದೇನೆ.
ಕನ್ನಡವು ನನ್ನ ಅತ್ಯಂತ ಇಷ್ಟದ ವಿಷಯಗಳಲ್ಲಿ ಒಂದಾಗಿದೆ. ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಹಲವು ಭಾಷಾ ಆಯ್ಕೆಗಳಿದ್ದರೂ, ನನ್ನ ಆಸಕ್ತಿಯಿಂದ ಕನ್ನಡವನ್ನು ಭಾಷೆಯಾಗಿ ಆಯ್ಕೆ ಮಾಡಿಕೊಂಡೆ.
ಭವಿಷ್ಯದಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿಯೇ ನಾಲ್ಕನೇ ವರ್ಷದ ಆನರ್ಸ್ ಹಾಗೂ ಸಂಶೋಧನಾ ಕಾರ್ಯಕ್ರಮವನ್ನು ಮುಂದುವರಿಸುವ ಯೋಜನೆ ಹೊಂದಿದ್ದೇನೆ. ಅದರ ನಂತರ ನನ್ನ ಜೀವನ ನನ್ನನ್ನು ಯಾವ ದಾರಿಯಲ್ಲಿ ಮುನ್ನಡೆಸುತ್ತದೆಯೋ, ಆ ಅವಕಾಶಗಳನ್ನು ಸ್ವಾಗತಿಸಿ ಮುಂದೆ ಸಾಗಲು ಬಯಸುತ್ತೇನೆ.
ನನ್ನ ಹುಟ್ಟೂರು ಬೆಂಗಳೂರು. ನಾನು ಹುಟ್ಟಿದ ದಿನದಿಂದಲೂ ಬೆಂಗಳೂರಿನಲ್ಲೇ ಬೆಳೆದು ಶಿಕ್ಷಣವನ್ನು ಪಡೆದಿದ್ದೇನೆ. ಬೆಂಗಳೂರು ಬಹುಭಾಷೆಗಳ ನಗರವಾಗಿರುವುದರಿಂದ ನನಗೆ ಕನ್ನಡದ ಜೊತೆಗೆ ತೆಲುಗು ಮತ್ತು ತಮಿಳು ಭಾಷೆಗಳೂ ತಿಳಿದಿವೆ. ನನ್ನ ಶೈಕ್ಷಣಿಕ ಜೀವನದ ಮೂಲಕ ಇಂಗ್ಲಿಷ್ ಭಾಷೆಯನ್ನೂ ಉತ್ತಮವಾಗಿ ಕಲಿತಿದ್ದೇನೆ.
ನನ್ನ ಪ್ರಮುಖ ಶಕ್ತಿ ನನ್ನ ಕಠಿಣ ಪರಿಶ್ರಮ. ಯಾವುದೇ ಕೆಲಸವನ್ನು ಪ್ರಾಮಾಣಿಕವಾಗಿ, ಜವಾಬ್ದಾರಿಯಿಂದ ಮತ್ತು ಪೂರ್ಣ ಸಮರ್ಪಣೆಯೊಂದಿಗೆ ಮಾಡುವ ಗುಣ ನನ್ನಲ್ಲಿದೆ. ಕಷ್ಟಗಳು ಎದುರಾದರೂ ಹಿಂಜರಿಯದೆ ಪ್ರಯತ್ನಿಸುತ್ತೇನೆ ಮತ್ತು ನನ್ನ ಗುರಿಯನ್ನು ಸಾಧಿಸಲು ನಿರಂತರವಾಗಿ ಶ್ರಮಿಸುತ್ತೇನೆ.
ನನ್ನ ಹವ್ಯಾಸಗಳಲ್ಲಿ ಬೈಕ್ ಸವಾರಿ ಪ್ರಮುಖವಾದದ್ದು. ಬಿಡುವಿನ ಸಮಯದಲ್ಲಿ ಬೈಕ್ನಲ್ಲಿ ಸುತ್ತಾಡುವುದು ನನಗೆ ತುಂಬಾ ಸಂತೋಷ ಮತ್ತು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ.
ನನ್ನ ಪ್ರಮುಖ ಕೌಶಲ್ಯವೆಂದರೆ ಎಲ್ಲರೊಂದಿಗೆ ಸರಳವಾಗಿ ಬೆರೆಯುವುದು. ನಾನು ಅನಗತ್ಯ ಸಂಕೀರ್ಣತೆಗಳನ್ನು ಸೃಷ್ಟಿಸದೆ ಎಲ್ಲರೊಂದಿಗೆ ಸ್ನೇಹಪರವಾಗಿ ವರ್ತಿಸುತ್ತೇನೆ. ಹೊಸ ಜನರೊಂದಿಗೆ ಸುಲಭವಾಗಿ ಬೆರೆಯಲು ಮತ್ತು ಉತ್ತಮ ರೀತಿಯಲ್ಲಿ ಸಂವಹನ ನಡೆಸಲು ನನಗೆ ಸಾಧ್ಯವಾಗುತ್ತದೆ.
ನನ್ನ ಜೀವನದಲ್ಲಿ ಪ್ರಾಮಾಣಿಕತೆ, ಶಿಸ್ತು, ದಯೆ ಮತ್ತು ನಿರಂತರ ಕಲಿಕೆಯ ಮನೋಭಾವಕ್ಕೆ ಹೆಚ್ಚಿನ ಮಹತ್ವ ನೀಡುತ್ತೇನೆ. ಈ ಮೌಲ್ಯಗಳೇ ನನ್ನ ವ್ಯಕ್ತಿತ್ವವನ್ನು ರೂಪಿಸುತ್ತವೆ ಮತ್ತು ಜೀವನದಲ್ಲಿ ಉತ್ತಮ ವ್ಯಕ್ತಿಯಾಗಲು ನನಗೆ ಪ್ರೇರಣೆ ನೀಡುತ್ತವೆ.
ಈ ಸಿಐಎ ಮೂಲಕ ನನ್ನ ಬಗ್ಗೆ ಮಾತನಾಡುವ ಅವಕಾಶವನ್ನು ನೀಡಿದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ನನ್ನ ಪರಿಚಯವನ್ನು ತಾಳ್ಮೆಯಿಂದ ಆಲಿಸಿದ ಎಲ್ಲರಿಗೂ ಧನ್ಯವಾದಗಳು.
f728uqyj5fl69wnhtn0vg4k955a47yq
ಸದಸ್ಯರ ಚರ್ಚೆಪುಟ:Kusuma.m.b
3
179535
1376086
2026-07-01T08:38:56Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1376086
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Kusuma.m.b}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೪:೦೮, ೧ ಜುಲೈ ೨೦೨೬ (IST)
8ebv9qslyv9wrfk4nwfb647wfwej26h
ಸದಸ್ಯ:Kusuma.m.b/ನನ್ನ ಪ್ರಯೋಗಪುಟ
2
179536
1376087
2026-07-01T08:41:45Z
Kusuma.m.b
100273
ಹೊಸ ಪುಟ: ನನ್ನ ಹೆಸರು ಕುಸುಮ.2540737 ನಾನು ಬಿ.ಎಸ್ಸಿ ಬಯೋಟೆಕ್ನಾಲಜಿ ಮತ್ತು ಬಾಟನಿ ಓದುತ್ತಿದ್ದೇನೆ. ಪ್ರಸ್ತುತ ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಓದುತ್ತಿದ್ದೇನೆ. ನನ್ನ ತಂದೆಯ ಹೆಸರು ಬಾಬು ರೆಡ್ಡಿ. ಅವರ ವೃತ್ತಿ ರೈತ....
1376087
wikitext
text/x-wiki
ನನ್ನ ಹೆಸರು ಕುಸುಮ.2540737
ನಾನು ಬಿ.ಎಸ್ಸಿ ಬಯೋಟೆಕ್ನಾಲಜಿ ಮತ್ತು ಬಾಟನಿ ಓದುತ್ತಿದ್ದೇನೆ. ಪ್ರಸ್ತುತ ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಓದುತ್ತಿದ್ದೇನೆ.
ನನ್ನ ತಂದೆಯ ಹೆಸರು ಬಾಬು ರೆಡ್ಡಿ. ಅವರ ವೃತ್ತಿ ರೈತ.
ನನ್ನ ತಾಯಿಯ ಹೆಸರು ರೂಪಾ. ಅವರ ವೃತ್ತಿ ಗೃಹಿಣಿ.
ನನ್ನ ಸಹೋದರಿಯ ಹೆಸರು ನವಿತಾ.
ನಾನು 10ನೇ ತರಗತಿಯನ್ನು ಮಹಾತ್ಮ ವಿದ್ಯಾಲಯದಲ್ಲಿ ಓದಿದ್ದೇನೆ.
ನಾನು 12ನೇ ತರಗತಿಯನ್ನು ಸಿರಿ ಶ್ರೀನ್ ಪಿಯು ಕಾಲೇಜಿನಲ್ಲಿ ಓದಿದ್ದೇನೆ ಮತ್ತು PCMB ತೆಗೆದುಕೊಂಡಿದ್ದೇನೆ.
ನಾನು ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ.
ನನ್ನ ಹವ್ಯಾಸಗಳು ನೃತ್ಯ ಮಾಡುವುದು, ಚಿತ್ರ ಬಿಡಿಸುವುದು, ಹಾಡುವುದು, ಬರೆಯುವುದು ಮತ್ತು ಪ್ರವಾಸ ಮಾಡುವುದು. ನನಗೆ ಸೃಜನಾತ್ಮಕ ಚಟುವಟಿಕೆಗಳಲ್ಲಿ ಆಸಕ್ತಿ ಇದೆ. ಹೊಸ ವಿಷಯಗಳನ್ನು ಕಲಿಯುವುದು ಮತ್ತು ಹೊಸ ಸ್ಥಳಗಳನ್ನು ಭೇಟಿ ಮಾಡುವುದು ನನಗೆ ಇಷ್ಟ.
ಬಯೋಟೆಕ್ನಾಲಜಿ (ಜೈವಿಕ ತಂತ್ರಜ್ಞಾನ) ಎಂಬುದು ಜೀವಿಗಳು, ಜೀವಕೋಶಗಳು ಮತ್ತು ಜೈವಿಕ ಪ್ರಕ್ರಿಯೆಗಳನ್ನು ಬಳಸಿಕೊಂಡು ಮಾನವ ಜೀವನಕ್ಕೆ ಉಪಯುಕ್ತವಾದ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ವಿಜ್ಞಾನ ಕ್ಷೇತ್ರವಾಗಿದೆ. ಇದು ಜೀವಶಾಸ್ತ್ರ ಮತ್ತು ತಂತ್ರಜ್ಞಾನಗಳ ಸಂಯೋಜನೆಯಾಗಿದೆ.
ಬಯೋಟೆಕ್ನಾಲಜಿಯನ್ನು ವೈದ್ಯಕೀಯ, ಕೃಷಿ, ಆಹಾರ ತಂತ್ರಜ್ಞಾನ, ಪರಿಸರ ಸಂರಕ್ಷಣೆ ಮತ್ತು ಔಷಧ ತಯಾರಿಕೆ ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ. ಹೊಸ ಔಷಧಿಗಳ ಅಭಿವೃದ್ಧಿ, ರೋಗಗಳ ಪತ್ತೆ, ಉತ್ತಮ ಬೆಳೆಗಳ ಅಭಿವೃದ್ಧಿ ಮತ್ತು ಪರಿಸರ ಸಮಸ್ಯೆಗಳ ಪರಿಹಾರದಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.
ಬಯೋಟೆಕ್ನಾಲಜಿ ಕ್ಷೇತ್ರವು ಭವಿಷ್ಯದಲ್ಲಿ ಹೆಚ್ಚಿನ ಅವಕಾಶಗಳನ್ನು ಹೊಂದಿರುವ ಒಂದು ಬೆಳೆಯುತ್ತಿರುವ ವಿಜ್ಞಾನ ಕ್ಷೇತ್ರವಾಗಿದೆ.
<nowiki>**</nowiki>ಸಸ್ಯಶಾಸ್ತ್ರ (Botany) ಬಗ್ಗೆ ಮಾಹಿತಿ:**
ಸಸ್ಯಶಾಸ್ತ್ರವು ಸಸ್ಯಗಳ ಅಧ್ಯಯನಕ್ಕೆ ಸಂಬಂಧಿಸಿದ ಜೀವಶಾಸ್ತ್ರದ ಒಂದು ಪ್ರಮುಖ ವಿಭಾಗವಾಗಿದೆ. ಇದರಲ್ಲಿ ಸಸ್ಯಗಳ ರಚನೆ, ಬೆಳವಣಿಗೆ, ಸಂತಾನೋತ್ಪತ್ತಿ, ವರ್ಗೀಕರಣ, ಸಸ್ಯಗಳಲ್ಲಿನ ಜೀವಕ್ರಿಯೆಗಳು ಮತ್ತು ಪರಿಸರದೊಂದಿಗೆ ಅವುಗಳ ಸಂಬಂಧವನ್ನು ಅಧ್ಯಯನ ಮಾಡಲಾಗುತ್ತದೆ.
ಸಸ್ಯಶಾಸ್ತ್ರದ ಅಧ್ಯಯನವು ಕೃಷಿ, ಔಷಧ ತಯಾರಿಕೆ, ಪರಿಸರ ಸಂರಕ್ಷಣೆ ಮತ್ತು ಜೈವಿಕ ವೈವಿಧ್ಯತೆಯ ರಕ್ಷಣೆಯಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ. ಔಷಧೀಯ ಸಸ್ಯಗಳ ಅಧ್ಯಯನ, ಹೊಸ ಬೆಳೆಗಳ ಅಭಿವೃದ್ಧಿ ಮತ್ತು ಸಸ್ಯಗಳ ಉಪಯೋಗಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ.
<nowiki>**</nowiki>ಸಂಶೋಧನೆ (Research) ಬಗ್ಗೆ ಮಾಹಿತಿ:**
ಸಂಶೋಧನೆ ಎಂದರೆ ಒಂದು ವಿಷಯದ ಬಗ್ಗೆ ಹೊಸ ಜ್ಞಾನವನ್ನು ಪಡೆಯಲು, ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಮತ್ತು ಹೊಸ ಆವಿಷ್ಕಾರಗಳನ್ನು ಮಾಡಲು ನಡೆಸುವ ವೈಜ್ಞಾನಿಕ ಅಧ್ಯಯನವಾಗಿದೆ.
ಸಸ್ಯಶಾಸ್ತ್ರ ಮತ್ತು ಬಯೋಟೆಕ್ನಾಲಜಿ ಕ್ಷೇತ್ರಗಳಲ್ಲಿ ಸಂಶೋಧನೆಯ ಮೂಲಕ ಹೊಸ ಸಸ್ಯ ಜಾತಿಗಳ ಅಧ್ಯಯನ, ಸಸ್ಯಗಳ ರೋಗ ನಿಯಂತ್ರಣ, ಔಷಧೀಯ ಗುಣಗಳ ಪತ್ತೆ, ಪರಿಸರ ಸಂರಕ್ಷಣೆ ಮತ್ತು ಕೃಷಿ ಅಭಿವೃದ್ಧಿಗೆ ಸಹಾಯವಾಗುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.
ಭವಿಷ್ಯದಲ್ಲಿ ಸಸ್ಯಶಾಸ್ತ್ರ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶಗಳಿದ್ದು, ವಿಜ್ಞಾನ ಮತ್ತು ಮಾನವ ಜೀವನದ ಅಭಿವೃದ್ಧಿಗೆ ಇವು ಪ್ರಮುಖ ಕೊಡುಗೆ ನೀಡುತ್ತವೆ.
ಈ ಸಿಐಎ ಮೂಲಕ ನನ್ನ ಬಗ್ಗೆ ಮಾತನಾಡುವ ಅವಕಾಶವನ್ನು ನೀಡಿದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ನನ್ನ ಪರಿಚಯವನ್ನು ತಾಳ್ಮೆಯಿಂದ ಆಲಿಸಿದ ಎಲ್ಲರಿಗೂ ಧನ್ಯವಾದಗಳು.
pom942n7cwcfd2idci8jrdqj1rhw6lj
ಸದಸ್ಯರ ಚರ್ಚೆಪುಟ:2510303Abhishek.S
3
179537
1376088
2026-07-01T09:08:49Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1376088
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=2510303Abhishek.S}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೪:೩೮, ೧ ಜುಲೈ ೨೦೨೬ (IST)
s3ya6e5vv2emymx4a2xishzf0ivy0r1
ಸದಸ್ಯ:2541375sangeetha/ನನ್ನ ಪ್ರಯೋಗಪುಟ
2
179538
1376089
2026-07-01T09:10:47Z
2541375sangeetha
100015
ಹೊಸ ಪುಟ: ನಮಸ್ಕಾರ ಎಲ್ಲರಿಗು. ನನ್ನ ಹೆಸರು ಸಂಗೀತ ಎನ್. ನಾನೂ ಬೆಂಗಳೂರಲ್ಲಿ ಹುಟ್ಟಿದ್ದೆ .ನನ್ನ ಮೂಲ ಊರು ಹಾಸನ. ಬೆಂಗಳೂರು ನನ್ನ ಜನ್ಮಸ್ಥಳ ಆದರು, ಹಾಸನದ ಜೊತೆ ನನಗೇ ತುಂಬಾ ಒಳ್ಳೆ ಭಾವನಾತ್ಮಕ ಸಂಬಂಧ ಇದೆ. ಹಾಸನದ ಪ್ರಕೃತಿ...
1376089
wikitext
text/x-wiki
ನಮಸ್ಕಾರ ಎಲ್ಲರಿಗು.
ನನ್ನ ಹೆಸರು ಸಂಗೀತ ಎನ್. ನಾನೂ ಬೆಂಗಳೂರಲ್ಲಿ ಹುಟ್ಟಿದ್ದೆ .ನನ್ನ ಮೂಲ ಊರು ಹಾಸನ. ಬೆಂಗಳೂರು ನನ್ನ ಜನ್ಮಸ್ಥಳ ಆದರು, ಹಾಸನದ ಜೊತೆ ನನಗೇ ತುಂಬಾ ಒಳ್ಳೆ ಭಾವನಾತ್ಮಕ ಸಂಬಂಧ ಇದೆ. ಹಾಸನದ ಪ್ರಕೃತಿ, ಶಾಂತ ವಾತಾವರಣ ಮತ್ತು ಅಲ್ಲಿನ ಸಂಸ್ಕೃತಿ ನನಗೆ ತುಂಬಾ ಇಷ್ಟ. ಈ ಎರಡು ಸ್ಥಳಗಳು ನನ್ನ ಜೀವನದಲ್ಲಿ ವಿಶೇಷ ಸ್ಥಾನ ಹೊಂದಿವೆ.
ನನ್ನ ಕುಟುಂಬದ ಬಗ್ಗೆ ಹೇಳಬೇಕಂದ್ರೆ, ನನ್ನ ಅಪ್ಪನ ಹೆಸರು ನಾಗರಾಜ್ ,ಅಮ್ಮನ ಹೆಸರು ಭಾಗ್ಯ. ಅವರಿಬ್ಬರು ಟೈಲರ್ ಆಗಿ ಕೆಲಸ ಮಾಡ್ತಾರೆ. ನನಗೇ ರಾಕೇಶ್ ಅಂತಾ ಒಬ್ಬ ಅಣ್ಣ ಇದ್ದಾನೆ. ನಮ್ಮ ಕುಟುಂಬ ನನ್ನ ಜೀವನದ ದೊಡ್ಡ ಶಕ್ತಿ.
ನನ್ನ ಕುಟುಂಬದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನಾನು ಇಂತಹ ಪ್ರೀತಿಯ ಮತ್ತು ಬೆಂಬಲ ನೀಡುವ ಕುಟುಂಬವನ್ನು ಪಡೆದಿರುವುದಕ್ಕೆ ತುಂಬಾ ಕೃತಜ್ಞಳಾಗಿದ್ದೇನೆ. ನನ್ನ ಜೀವನದ ಪ್ರತಿಯೊಂದು ಹಂತದಲ್ಲೂ ನನ್ನ ಕುಟುಂಬದವರು ನನ್ನ ಜೊತೆಯಲ್ಲಿದ್ದಾರೆ. ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಅವರು ನನಗೆ ಸರಿಯಾದ ಮಾರ್ಗದರ್ಶನ ನೀಡುತ್ತಾರೆ. ನನ್ನ ಗುರಿಗಳನ್ನು ಸಾಧಿಸಲು ಅವರು ಯಾವಾಗಲೂ ನನ್ನನ್ನು ಪ್ರೋತ್ಸಾಹಿಸುತ್ತಾರೆ. ಅವರ ಬೆಂಬಲ ಮತ್ತು ನಂಬಿಕೆಯೇ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಅವರಿಂದಲೇ ನಾನು ಇಂದು ನನ್ನ ಕನಸುಗಳ ಕಡೆಗೆ ಧೈರ್ಯದಿಂದ ಸಾಗುತ್ತಿದ್ದೇನೆ.
ನನ್ನ ಶಿಕ್ಷಣದ ಬಗ್ಗೆ ಹೇಳುವುದಾದರೆ, ನಾನು ನನ್ನ ಶಾಲಾ ಶಿಕ್ಷಣವನ್ನು ಕ್ರಿಸ್ತ ವಿದ್ಯಾಲಯದಲ್ಲಿ ಪೂರ್ಣಗೊಳಿಸಿದ್ದೇನೆ. ಅಲ್ಲಿ ನಾನು 85% ಅಂಕಗಳನ್ನು ಪಡೆದಿದ್ದೇನೆ. ಶಾಲಾ ಜೀವನ ನನಗೆ ಕೇವಲ ಪಾಠಗಳನ್ನು ಮಾತ್ರವಲ್ಲ, ಜೀವನದ ಮೌಲ್ಯಗಳನ್ನು ಸಹ ಕಲಿಸಿತು. ಶಾಲೆಯಲ್ಲಿ ನಾನು ಹೊಸ ವಿಷಯಗಳನ್ನು ಕಲಿಯುವುದನ್ನು ತುಂಬಾ ಇಷ್ಟಪಡುತ್ತಿದ್ದೆ. ಶಿಕ್ಷಕರಿಂದ ಉತ್ತಮ ಮಾರ್ಗದರ್ಶನ ಸಿಕ್ಕಿತು ಮತ್ತು ಪ್ರತಿಯೊಂದು ದಿನವೂ ಹೊಸ ಅನುಭವಗಳನ್ನು ನೀಡಿತು.
ನಂತರ ನಾನು ನ್ಯಾಷನ್ ಪಿಯು ಕಾಲೇಜುದಲ್ಲಿ ಪಿಯುಸಿ ಪೂರ್ಣಗೊಳಿಸಿ 75% ಅಂಕಗಳನ್ನು ಗಳಿಸಿದ್ದೇನೆ. ಪಿಯುಸಿ ಸಮಯದಲ್ಲಿ ನಾನು ಹೊಸ ಹೊಸ ವಿಷಯಗಳನ್ನು ಕಲಿಯುವ ಅವಕಾಶವನ್ನು ಪಡೆದೆ. ಪ್ರತಿಯೊಂದು ವಿಷಯವೂ ನಮ್ಮ ದೈನಂದಿನ ಜೀವನದೊಂದಿಗೆ ಹೇಗೆ ಸಂಬಂಧ ಹೊಂದಿದೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೆ. ಪ್ರತಿಯೊಂದು ಹಂತದಲ್ಲೂ ಹೊಸ ಅನುಭವಗಳು ಮತ್ತು ಹೊಸ ಪಾಠಗಳು ನನ್ನ ಜ್ಞಾನವನ್ನು ಹೆಚ್ಚಿಸಿವೆ.
ಪ್ರಸ್ತುತ ನಾನು ಕ್ರೈಸ್ಟ್ ವಿಶ್ವವಿದ್ಯಾಲಯ ಪದವಿ ವ್ಯಾಸಂಗ ಮಾಡುತ್ತಿದ್ದೇನೆ. ನಾನು Bsc ಡೇಟಾ ಸೈನ್ಸ್ ಮತ್ತೆ ಮ್ಯಾಥಮೆಟಿಕ್ಸ್ ಕೋರ್ಸ್ ಅನ್ನು ಆಯ್ಕೆಮಾಡಿಕೊಂಡಿದ್ದೇನೆ . ನಾನು ಈ ಕೋರ್ಸ್ ಅನ್ನು ಆಯ್ಕೆ ಮಾಡಿಕೊಂಡಿರುವ ಮುಖ್ಯ ಕಾರಣವೆಂದರೆ ಡೇಟಾ ಸೈನ್ಸ್ ಮತ್ತು ಕೋಡಿಂಗ್ ಬಗ್ಗೆ ನನಗೆ ತುಂಬಾ ಆಸಕ್ತಿ ಇದೆ. ತಂತ್ರಜ್ಞಾನ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಈ ಕಾಲದಲ್ಲಿ ಡೇಟಾದ ಮಹತ್ವ ತುಂಬಾ ಹೆಚ್ಚಾಗಿದೆ. ಡೇಟಾವನ್ನು ವಿಶ್ಲೇಷಿಸಿ ಅದರಿಂದ ಉಪಯುಕ್ತ ಮಾಹಿತಿಯನ್ನು ಪಡೆಯುವುದು ನನಗೆ ಬಹಳ ಆಸಕ್ತಿಕರವಾಗಿದೆ.
ನನ್ನ ನೆಚ್ಚಿನ ವಿಷಯ ಗಣಿತ. ಗಣಿತದಲ್ಲಿ ಸಮಸ್ಯೆಗಳನ್ನು ಪರಿಹರಿಸುವುದು ನನಗೆ ತುಂಬಾ ಇಷ್ಟ. ಗಣಿತವು ತಾರ್ಕಿಕವಾಗಿ ಯೋಚಿಸಲು ಮತ್ತು ಸಮಸ್ಯೆಗಳಿಗೆ ಸರಿಯಾದ ಪರಿಹಾರ ಕಂಡುಹಿಡಿಯಲು ಸಹಾಯ ಮಾಡುತ್ತದೆ ಎಂದು ನಾನು ನಂಬುತ್ತೇನೆ. ಅದಕ್ಕಾಗಿಯೇ ಗಣಿತ ನನ್ನ ಮೆಚ್ಚಿನ ವಿಷಯವಾಗಿದೆ.
ಈಗ ನನ್ನ ವ್ಯಕ್ತಿತ್ವದ ಬಗ್ಗೆ ಹೇಳುವುದಾದರೆ, ನಾನು ಅಂಬಿವರ್ಟ್ ಸ್ವಭಾವದವಳು. ಅಂದರೆ ಪರಿಸ್ಥಿತಿಗೆ ಅನುಗುಣವಾಗಿ ಕೆಲವೊಮ್ಮೆ ಹೆಚ್ಚು ಮಾತನಾಡುತ್ತೇನೆ, ಕೆಲವೊಮ್ಮೆ ಶಾಂತವಾಗಿರುತ್ತೇನೆ. ಹೊಸ ಜನರನ್ನು ಭೇಟಿಯಾಗಲು ನನಗೆ ಇಷ್ಟ, ಆದರೆ ಮೊದಲು ಅವರೊಂದಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತೇನೆ. ಒಮ್ಮೆ ಹೊಂದಿಕೊಂಡ ನಂತರ ಎಲ್ಲರೊಂದಿಗೆ ಸ್ನೇಹದಿಂದ ಮತ್ತು ಮುಕ್ತವಾಗಿ ಮಾತನಾಡುತ್ತೇನೆ.
ನಾನು ಸ್ನೇಹಪರ ವ್ಯಕ್ತಿ. ನನ್ನ ಸ್ನೇಹಿತರೊಂದಿಗೆ ಸಮಯ ಕಳೆಯುವುದು ನನಗೆ ತುಂಬಾ ಇಷ್ಟ. ಯಾರಿಗಾದರೂ ಸಹಾಯ ಬೇಕಾದರೆ ನನ್ನಿಂದ ಸಾಧ್ಯವಾದಷ್ಟು ಸಹಾಯ ಮಾಡಲು ಪ್ರಯತ್ನಿಸುತ್ತೇನೆ. ನನ್ನ ಮಾತಿಗೆ ನಾನು ಜವಾಬ್ದಾರಿಯಾಗಿರಲು ಪ್ರಯತ್ನಿಸುತ್ತೇನೆ. ನಾನು ಯಾರಿಗಾದರೂ ಒಂದು ಮಾತು ಕೊಟ್ಟರೆ ಅದನ್ನು ತಪ್ಪದೇ ಪಾಲಿಸಲು ಪ್ರಯತ್ನಿಸುತ್ತೇನೆ.
ನನ್ನ ಹವ್ಯಾಸಗಳ ಬಗ್ಗೆ ಹೇಳುವುದಾದರೆ, ನನಗೆ ನೃತ್ಯ ಮಾಡುವುದು, ಹಾಡುವುದು ಮತ್ತು ಹೊಸ ಹೊಸ ವಿಷಯಗಳನ್ನು ಕಲಿಯುವುದು ತುಂಬಾ ಇಷ್ಟ. ನೃತ್ಯ ಮಾಡುವಾಗ ನನಗೆ ತುಂಬಾ ಸಂತೋಷವಾಗುತ್ತದೆ. ಅದು ನನ್ನ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಹಾಡುವುದೂ ನನಗೆ ತುಂಬಾ ಇಷ್ಟ. ಸಂಗೀತ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ ಎಂದು ನಾನು ನಂಬುತ್ತೇನೆ.
ನನಗೆ ಹೊಸ ಮತ್ತು ಆಸಕ್ತಿದಾಯಕ ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲ ಯಾವಾಗಲೂ ಇರುತ್ತದೆ. ಹೊಸ ಮಾಹಿತಿಯನ್ನು ಓದುವುದು, ಹೊಸ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಳ್ಳುವುದು ಮತ್ತು ಪ್ರತಿದಿನ ಏನಾದರೂ ಹೊಸದನ್ನು ಕಲಿಯುವುದು ನನಗೆ ತುಂಬಾ ಇಷ್ಟ.
ನನ್ನ ಇನ್ನೊಂದು ಪ್ರಮುಖ ಹವ್ಯಾಸ ಪ್ರವಾಸ ಮಾಡುವುದು. ಹೊಸ ಹೊಸ ಸ್ಥಳಗಳಿಗೆ ಭೇಟಿ ನೀಡುವುದು, ಅಲ್ಲಿನ ಪ್ರಕೃತಿಯನ್ನು ನೋಡುವುದು ಮತ್ತು ಆ ಸ್ಥಳದ ಸೌಂದರ್ಯವನ್ನು ಅನುಭವಿಸುವುದು ನನಗೆ ತುಂಬಾ ಸಂತೋಷವನ್ನು ನೀಡುತ್ತದೆ. ವಿಶೇಷವಾಗಿ ಹಸಿರು ಪರಿಸರ, ಬೆಟ್ಟಗಳು, ಜಲಪಾತಗಳು ಮತ್ತು ಮಳೆಯ ಸಮಯದ ಪ್ರಕೃತಿ ನನಗೆ ತುಂಬಾ ಇಷ್ಟ.
ಇದರ ಜೊತೆಗೆ ನನಗೆ ಪ್ರಕೃತಿಯ ಛಾಯಾಚಿತ್ರಗಳನ್ನು ತೆಗೆಯುವುದು ತುಂಬಾ ಇಷ್ಟ. ಸುಂದರವಾದ ಪ್ರಕೃತಿಯ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ನನ್ನ ಹವ್ಯಾಸ ಮಾತ್ರವಲ್ಲ, ಅದು ನನ್ನ ಆಸಕ್ತಿಯೂ ಹೌದು. ಪ್ರತಿಯೊಂದು ಚಿತ್ರವೂ ಒಂದು ನೆನಪನ್ನು ಉಳಿಸುತ್ತದೆ ಎಂದು ನಾನು ನಂಬುತ್ತೇನೆ.
ನನ್ನ ಆಸಕ್ತಿಗಳಲ್ಲಿ (AI) ಮತ್ತು ಕುಕಿಂಗ್ ಕೂಡ ಸೇರಿವೆ. ಇತ್ತೀಚಿನ ದಿನಗಳಲ್ಲಿ AI ಬಹಳ ವೇಗವಾಗಿ ಬೆಳೆಯುತ್ತಿದೆ. ಅದರ ಬಗ್ಗೆ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದು ನನಗೆ ತುಂಬಾ ಇಷ್ಟ. ಅಡುಗೆ ಮಾಡುವುದೂ ನನಗೆ ಇಷ್ಟ. ಹೊಸ ಹೊಸ ಅಡುಗೆಗಳನ್ನು ಕಲಿಯಲು ಮತ್ತು ಪ್ರಯತ್ನಿಸಲು ನನಗೆ ಸಂತೋಷವಾಗುತ್ತದೆ.
ನನ್ನ ನೆಚ್ಚಿನ ಆಹಾರ ಬಿರಿಯಾನಿ. ನನ್ನ ನೆಚ್ಚಿನ ಗಾಯಕ ಎ. ಆರ್. ರೆಹಮಾನ್. ಅವರ ಸಂಗೀತ ನನಗೆ ತುಂಬಾ ಇಷ್ಟ. ನನ್ನ ನೆಚ್ಚಿನ ಬಣ್ಣ ಕಪ್ಪು ಮತ್ತು ನನ್ನ ನೆಚ್ಚಿನ ಋತು ಮಳೆಗಾಲ. ಮಳೆಯ ಸಮಯದಲ್ಲಿ ಪ್ರಕೃತಿಯ ಸೌಂದರ್ಯವನ್ನು ನೋಡುವುದು ನನಗೆ ತುಂಬಾ ಸಂತೋಷವನ್ನು ನೀಡುತ್ತದೆ.
ನನ್ನ ಜೀವನದಲ್ಲಿ ದೊಡ್ಡ ಕನಸುಗಳಿವೆ. ನಾನು ಯಾವಾಗಲೂ ದೊಡ್ಡ ಗುರಿಗಳನ್ನು ಇಟ್ಟುಕೊಂಡು ಅವುಗಳನ್ನು ಸಾಧಿಸಲು ಪ್ರಯತ್ನಿಸುತ್ತೇನೆ. ನನ್ನ ಮೊದಲ ಗುರಿ ನನ್ನ ಪದವಿ ಶಿಕ್ಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದು. ಅದರ ನಂತರ ಉನ್ನತ ಶಿಕ್ಷಣವನ್ನು ಮುಂದುವರಿಸಲು ನಾನು ಬಯಸುತ್ತೇನೆ. ಹೊಸ ವಿಷಯಗಳನ್ನು ಕಲಿಯುವುದು ನನಗೆ ತುಂಬಾ ಇಷ್ಟವಾದ್ದರಿಂದ, ನನ್ನ ವಿದ್ಯಾಭ್ಯಾಸವನ್ನು ಇನ್ನಷ್ಟು ಮುಂದುವರಿಸಬೇಕು ಎಂಬ ಆಸೆ ಇದೆ.
ಭವಿಷ್ಯದಲ್ಲಿ ನಾನು ಉತ್ತಮ ಕಂಪನಿಯಲ್ಲಿ ಕೆಲಸ ಮಾಡಲು ಬಯಸುತ್ತೇನೆ. ವಿಶೇಷವಾಗಿ ಗೂಗಲ್ ಕಂಪನಿಯಲ್ಲಿ ಕೆಲಸ ಮಾಡುವುದು ನನ್ನ ಕನಸು. ಆ ಕಂಪನಿಯಲ್ಲಿ ಕೆಲಸ ಮಾಡುವ ಮೂಲಕ ಹೊಸ ತಂತ್ರಜ್ಞಾನಗಳನ್ನು ಕಲಿಯಲು, ನನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಮತ್ತು ನನ್ನ ಕೌಶಲ್ಯಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ನಾನು ನಂಬುತ್ತೇನೆ.
ಅದರ ಜೊತೆಗೆ, ನನಗೆ ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಮುಂದುವರಿಸುವ ಆಸೆ ಕೂಡ ಇದೆ. ವಿಭಿನ್ನ ದೇಶಗಳಲ್ಲಿ ಹೊಸ ಸಂಸ್ಕೃತಿ, ಹೊಸ ಶಿಕ್ಷಣ ವ್ಯವಸ್ಥೆ ಮತ್ತು ಹೊಸ ಅನುಭವಗಳನ್ನು ಪಡೆಯುವುದು ನನ್ನ ಕನಸಾಗಿದೆ. ವಿದೇಶದಲ್ಲಿ ಓದುವುದರಿಂದ ನನ್ನ ಜ್ಞಾನ ಮಾತ್ರವಲ್ಲ, ನನ್ನ ವ್ಯಕ್ತಿತ್ವವೂ ಇನ್ನಷ್ಟು ಬೆಳೆಯುತ್ತದೆ ಎಂದು ನಾನು ನಂಬುತ್ತೇನೆ.
ನನ್ನ ಭವಿಷ್ಯದ ವೃತ್ತಿಜೀವನದಲ್ಲಿ ನಾನು ಒಬ್ಬ ಸಾಫ್ಟ್ವೇರ್ ಇಂಜಿನಿಯರ್ ಆಗಲು ಬಯಸುತ್ತೇನೆ. ಪ್ರೋಗ್ರಾಮಿಂಗ್ ಮತ್ತು ಡೇಟಾ ಸೈನ್ಸ್ ಬಗ್ಗೆ ನನಗೆ ಇರುವ ಆಸಕ್ತಿಯೇ ಈ ಗುರಿಯನ್ನು ಆಯ್ಕೆ ಮಾಡಲು ಕಾರಣವಾಗಿದೆ. ನಾನು ನನ್ನ ಕೌಶಲ್ಯಗಳನ್ನು ನಿರಂತರವಾಗಿ ಅಭಿವೃದ್ಧಿಪಡಿಸಿಕೊಂಡು ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಬಯಸುತ್ತೇನೆ.
ನನ್ನ ಕುಟುಂಬದವರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವುದು ನನ್ನ ಜವಾಬ್ದಾರಿ ಎಂದು ನಾನು ಭಾವಿಸುತ್ತೇನೆ. ಅವರು ನನ್ನ ಕನಸುಗಳನ್ನು ನನಸಾಗಿಸಲು ಸಾಕಷ್ಟು ತ್ಯಾಗ ಮಾಡಿದ್ದಾರೆ. ಆದ್ದರಿಂದ ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ನೀಡುವುದು ನನ್ನ ಗುರಿಯಾಗಿದೆ.
ನನ್ನ ಜೀವನದಲ್ಲಿ ಸವಾಲುಗಳು ಬಂದರೂ ನಾನು ಹಿಂದೆ ಸರಿಯುವುದಿಲ್ಲ. ಪ್ರತಿಯೊಂದು ಸವಾಲನ್ನೂ ಒಂದು ಹೊಸ ಅವಕಾಶವಾಗಿ ಸ್ವೀಕರಿಸಿ, ಅದರಿಂದ ಪಾಠ ಕಲಿಯಲು ಪ್ರಯತ್ನಿಸುತ್ತೇನೆ. ಪ್ರತಿಯೊಂದು ಅನುಭವವೂ ನಮ್ಮನ್ನು ಇನ್ನಷ್ಟು ಬಲಿಷ್ಠರನ್ನಾಗಿ ಮಾಡುತ್ತದೆ ಎಂದು ನಾನು ನಂಬುತ್ತೇನೆ.
ಧನ್ಯವಾದಗಳು.
0syrx9ngyqpzkuqa8cngitzhjmmm8v7
ಸದಸ್ಯರ ಚರ್ಚೆಪುಟ:ಬಾಗೂರು ಮಾರ್ಕಾಂಡೇಯ
3
179539
1376090
2026-07-01T10:54:05Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1376090
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=ಬಾಗೂರು ಮಾರ್ಕಾಂಡೇಯ}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೬:೨೪, ೧ ಜುಲೈ ೨೦೨೬ (IST)
j3dmkrn7dxmv98o3e68jwqa099hzrvd