ವಿಕಿಪೀಡಿಯ knwiki https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.9 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಪೀಡಿಯ ವಿಕಿಪೀಡಿಯ ಚರ್ಚೆಪುಟ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆಪುಟ ಕರಡು ಕರಡು ಚರ್ಚೆಪುಟ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಮಂಗಳೂರು ಸಮಾಚಾರ (ಕನ್ನಡ ಸಮಾಚಾರ) 0 11372 1376134 1357591 2026-07-02T06:02:55Z Roicy Rekha Braggs 88033 1376134 wikitext text/x-wiki '''ಮಂಗಳೂರ ಸಮಾಚಾರ''' [[ಕನ್ನಡ]]ದ [[ಕನ್ನಡ ಪತ್ರಿಕೆಗಳು|ಮೊದಲ ಪತ್ರಿಕೆ]]. ಮಂಗಳೂರಿನಲ್ಲಿ ಕನ್ನಡ ಪತ್ರಿಕೋದ್ಯಮದ ಪ್ರಾರಂಭ ಬಾಸೆಲ್ ಮಿಶನ್ ಸಂಸ್ಥೆಯಿಂದ ನಡೆಯಿತು. ಮಂಗಳೂರ ಸಮಾಚಾರ ವಾರಪತ್ರಿಕೆಯ ಜುಲೈ ೧ ೧೮೪೩ರಲ್ಲಿ ಮೊದಲಿಗೆ ಪ್ರಕಟ. ಇದರ ಸಂಪಾದಕ ಹೆರ್ಮನ್ ಮ್ಯೋಗ್ಲಿಂಗ್ 17೩ ವರ್ಷಗಳ ದೀರ್ಘ ಇತಿಹಾಸ ಹೊಂದಿರುವÀ ಕನ್ನಡ ಪತ್ರಿಕೋದ್ಯಮ ಪ್ರಾರಂಭವಾದದ್ದು [[ಕರ್ನಾಟಕ]]ದ ಕರಾವಳಿ ಮಂಗಳೂರಿನಲ್ಲಿ ಎನ್ನುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಚಾರ 1843ರಲ್ಲಿ 'ಮಂಗಳೂರ ಸಮಾಚಾರ' ವೆಂಬ ಹೆಸರಿನಲ್ಲಿ ಪ್ರಾರಂಭಗೊಂಡ ಕನ್ನಡ ವಾರ ಪತ್ರಿಕೆಯಿಂದ ಕನ್ನಡ ಪತ್ರಿಕೋದ್ಯಮ ಚರಿತ್ರೆ ಕರ್ನಾಟಕದಲ್ಲಿ ಆರಂಭವಾಗುತ್ತದೆ. ಪಾಶ್ಚಾತ್ಯ ಪ್ರಪಂಚದಲ್ಲಿ ಜನಜೀವನದ ಮೇಲೆ ಮುದ್ರಣದ ಪ್ರಬಾವವು ಮೂರು ನಾಲ್ಕು ಶತಮಾನಗಳಿಂದ ಉಂಟಾಗಿದ್ದರೂ ನಮ್ಮಲ್ಲಿ ಈ ವ್ಯವಸ್ಥೆ ಒಂದೂವರೆ ಶತಮಾನದ ಈಚಿನದು. ಈ ಸೌಲಭ್ಯವನ್ನು ಒದಗಿಸಿಕೊಟ್ಟವರು ಪಾಶ್ಚಾತ್ಯರು. ಕ್ರೈಸ್ತ ಮತ ಪ್ರಚಾರಕ್ಕಾಗಿ ಬಂದ ಇವರು ಮೊದಲು ಇಲ್ಲಿ ಕಲ್ಲಚ್ಚಿನ ಮುದ್ರಣವನ್ನು ಬೆಳಕಿಗೆ ತಂದರು. ತದನಂತರ ಅಚ್ಚುಮೊಳೆಗಳ ಮುದ್ರಣವೂ ಆರಂಭವಾಯಿತು.<ref>{{Cite web|url=http://persecution.in/content/missionary-herman-kannada-litterateur-launched-first-kannada-newspaper-and-journalism|title=Missionary Herman Kannada litterateur launched first Kannada Newspaper and Journalism {{!}} Christian Persecution Update|website=persecution.in}}</ref><ref>{{Cite news|url=http://www.thehindu.com/news/cities/bangalore/first-kannada-newspaper-was-brought-out-by-a-german/article7727593.ece|title=First Kannada newspaper was brought out by a German|last=S|first=Bageshree|date=2015-10-06|newspaper=The Hindu|language=en-IN|issn=0971-751X}}</ref> ಮದ್ರಾಸ್ ಆದಿಪತ್ಯಕ್ಕೆ ಸೇರಿದ ತುಳು ಜಿಲ್ಲೆಯು ಆಂಗ್ಲರ ಆಳ್ವಿಕೆಯ ಕಾಲದ ಆರಂಭದಲ್ಲಿ ಶಿಕ್ಷಣ, ಕೈಗಾರಿಕೆ, ವ್ಯಾಪಾರ, ಕಲೆ, ವ್ಯವಸಾಯ, ಮೊದಲಾದ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೂ 1896ರವರೆಗೆ ಪತ್ರಿಕೋದ್ಯಮದಲ್ಲಿ ಮುಂದಡಿ ಇಟ್ಟಂತೆ ಕಂಡುಬರುತ್ತಿಲ್ಲ. ಸ್ವಿಜರ್ಲೆಂಡಿನ ಬಾಸೆಲ್‍ನಿಂದ 1834ರಲ್ಲಿ ಭಾರತಕ್ಕೆ ಬಂದ ಮಿಶನರಿಗಳು ಇಲ್ಲಿ ಕೈಗಾರಿಕೆ, ವಿದ್ಯಾಸಂಸ್ಥೆ, ಮುದ್ರಣಾಲಯಗಳನ್ನು ಸ್ಥಾಪಿಸಿ ಹಲವಾರು ಸಾಹಸ ಮಾಡಿದ್ದಾರೆ. 1841ರಲ್ಲಿ ಜಿಲ್ಲೆಯಲ್ಲಿ ಬಾಸೆಲ್ ಮಿಶನ್ ಪ್ರೆಸ್‍ನ್ನು ಸ್ಥಾಪಿಸಿ ಕನ್ನಡ ಮತ್ತು ತುಳುವಿನಲ್ಲಿ ಮುದ್ರಣ ಕಾರ್ಯ ಪ್ರಾರಂಭಿಸಿದ ಇವರು 1843ರಲ್ಲಿ ವಾರ ಪತ್ರಿಕೆಯೊಂದನ್ನು ಸ್ಥಾಪಿಸಿ ಇಲ್ಲಿನ ಜನರಿಗೆ ವಾಚನಾಬಿರುಚಿ ಉಂಟು ಮಾಡಿದರೂ ಸುಮಾರು 50 ವರ್ಷಗಳ ವರೆಗೆ ಪತ್ರಿಕೋದ್ಯಮ ಅಭಿವೃದ್ದಿಗೊಂಡದ್ದು ಕಂಡುಬರುವುದಿಲ್ಲ.<ref name=":0">{{Cite web|url=http://www.oneindia.com/2008/07/01/165th-anniversary-of-mangalore-samachar-held-1214912056.html|title=165th anniversary of Mangalore Samachar held|date=2008-07-01|website=www.oneindia.com}}</ref> ಇದಕ್ಕೆ ಹಲವಾರು ಕಾರಣಗಳಿವೆ. ಇವುಗಳಲ್ಲಿ ಮುಖ್ಯವಾದುದೆಂದರೆ ವಿದೇಶಿ ಸರಕಾರದವರು ದೇಶಭಾಷೆಗಳಿಕೆ ಶಿಕ್ಷಣ ವಿಚಾರದಲ್ಲಿ ಕಲ್ಪಿಸಿಕೊಡಬೇಕಾದಷ್ಟು ಪ್ರಶಸ್ಥ ಸ್ಥಾನವನ್ನು ಕಲ್ಪಿಸಿಕೊಡದಿದ್ದುದೂ, ಆಂಗ್ಲಭಾಷೆಗೆ ಅಗ್ರಸ್ಥಾನವನ್ನು ಉದ್ದೇಶಪೂರ್ವಕವಾಗಿ ಕಲ್ಪಿಸಿಕೊಟ್ಟದ್ದೂ, ಜಿಲ್ಲೆಯ ಜನತೆ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ದೇಶ ಬಾಷಾ ಅಭಿಮಾನವನ್ನು ತೊರೆದು ಬಿಟ್ಟದ್ದು. ಓದುಬರಹ ಬಲ್ಲವರ ಸಂಖ್ಯೆ ಕಡಿಮೆ ಇದ್ದದ್ದು, ಇತರ ಭಾಷೆಗಳಲ್ಲಿರುವಷ್ಟು ಮಂದಿ ಸಮರ್ಥ ಪತ್ರಿಕಾ ಲೇಖಕರು ಮುಂದೆ ಬಾರದಿದ್ದುದು, ಇವೆಲ್ಲವುಗಳು ಕಾರಣವಾಯಿತೆಂದರೆ ತಪ್ಪಾಗಲಾರದು. ಮಂಗಳೂರು ಸಮಾಚಾರ ವಾರ ಪತ್ರಿಕೆಯ ಮೊದಲ ಪ್ರತಿಯ ಕಿರು ಪರಿಚಯ ಹೀಗಿದೆ. 1943 ಜುಲೈ 1. ಕ್ರಯ ಒಂದು ದುಡ್ಡು. (ಮಂಗಳೂರ ಸಮಾಚಾರ-ಜುಲೈ 1843-1844 ಫೆಬ್ರವರಿ ) ಮೊದಲಿಗೆ ಇದನ್ನು ಪತ್ರಿಕೆ ಎನ್ನದೆ ಕಾಗದ ಎನ್ನುತ್ತಿದ್ದರು. ತಿಂಗಳಿಗೆ ಎರಡಾವರ್ತಿ ಪ್ರಕಟವಾಗುತ್ತಿತ್ತು. ಪತ್ರಿಕೆಯ ಪೀಠಿಕೆ. ಮಂಗಳೂರಿನವರು ಮೊದಲಾದ ಈ ದೇಶಸ್ಥರು ಕಥೆಗಳನ್ನೂ ವರ್ತಮಾನಗಳನ್ನೂ ಕೇಳುವದರಲ್ಲಿಯೂ ಹೇಳುವುದರಲ್ಲಿಯೂ ಬಹಳ ಇಚ್ಚೆಯುಳ್ಳವರರಾಗಿದ್ದಾರೆ. ಬೆಳಿಗ್ಗೆ ಬಂದ್ರದಲ್ಲ್ಯಾಗಲಿ ಕಛೇರಿ ಹತ್ತರವಾಗಲಿ ವೊಬ್ಬನು ಬಾಯಿಗೆ ಬಂದ ಹಾಗೆ ವೊಂದು ವರ್ತಮಾನದ ಹಾಗೆ ಮಾತಾಡಿದರೆ ಅದನ್ನು ಬೇರೊಬ್ಬನು ಆಶ್ಷರ್ಯದಿಂದ ಕೇಳಿ ಇನ್ನೊಬ್ಬನಿಗೆ ಹೇಳಿ ಸಾಯಂಕಾಲ ಪರಿಯಂತರ ಸುಳ್ಳು ಸುದ್ದಿಯಿಂದ ನಂಬಿಸುತ್ತಾರೆ. ಮರುದಿವಸ ನಿನ್ನಿನ ವರ್ತಮಾನ ಸುಳ್ಳು ಯಂತಾ ಕಾಣುವಷ್ಟರೊಳಳಗೆ ಎಮ್ಮೆ ಮೊಲೆಯಂತೆ ಮತ್ತೊಂದು ಹುಟ್ಟಿಯಾಯ್ತು. ಈ ಪ್ರಕಾರ ಬಹಳ ಜನರು ಕಾಲಕ್ರಮಣ ಮಾಡುತ್ತಾರೆಂದು ಕೆಲವು ವರ್ಷದಿಂದ ಇಲ್ಲಿ ವಸ್ತಿಯಾಗಿದ್ದ ಕೆಲವರು ತಿಳುಕೊಂಡು ಇದರಲ್ಲಿ ಪ್ರಯೋಜನವಿಲ್ಲವೆಂದು ಇ ಮನುಷ್ಯರ ಸಮಾಚಾರ ಅಸರಕ್ಕೆ ಯೋಗ್ಯವಾಗಿ ಪೂರೈಸಬೇಕೆಂದು ಆಲೋಚನೆ ಮಾಡಿದುದರಿಂದ ನಿಜ ಸಮಾಚಾರದ ಸಂಗ್ರಹವನ್ನು ಕೂಡಿಸಿ ಪಕ್ಷಕ್ಕೆ ವೊಂದು ಕಾಗದವನ್ನು ಛಾಪಿಸಿ ಸ್ವಲ್ಪ ಕ್ರಯಕ್ಕೆ ಜನರ ಕೈಯಲ್ಲಿ ಶೇರಿಸಬೇಕೆಂಬದಾಗಿ ನಿಶ್ಚಯಿಸಿಯದೆ.ಮಂಗಳೂರ ಸಮಾಚಾರದ ಕಾಗದದಲ್ಲಿ ಬರಿಯುವ ವರ್ತಮಾನಗಳ ವಿವರದ ಪಟ್ಟಿ. *ವೂರ ವರ್ತಮಾನ *ಸರಕಾರದ ನಿರೂಪಗಳು *ಸರ್ವರಾಜ್ಯ ವರ್ತಮಾನಗಳು *ನೂತನವಾದ ಆಶ್ಚರ್ಯ ಸುದ್ಧಿಗಳು *ಅನ್ಯರ ನಡ್ತೆಗಳು *ಸುಬುದ್ಧಿಗಳು *ಕಥೆಗಳು ಯಾರಾದರೂ ವೊಂದು ವರ್ತಮಾನ ಅಥವಾ ಒಂದು ಮಾತು ಇದರಲ್ಲಿ ಸೇರಿಸಿ ಛಾಪಿಸಬೇಕೆಂತಾ ಬರದು ಕಳುಹಿಸಿದರೆ ಆ ಸಂಗತಿಯ ಸತ್ಯವಾಗಿದ್ದರೆ ಅದು ಸಹಾ ಈ ವರ್ತಮಾನ ಕಾಗದ ಸಂಗಡ ಕೂಡಿಸಿ ಛಾಪಿಸಬಹುದಾಗಿರುತ್ತದೆ. ಈ ದೇಶವೆಂಬ ಮನೆಯಲ್ಲಿ ವಾಸಿಸುವ ಜನರು ಯಿಂದಿನ ಪರಿಯಂತರ ಹೊರಗಿನ ದೇಶಸ್ಥರ ಸಮಾಚಾರ ಮಾರ್ಗ ಮಾರ್ಯಾದೆಗಳನ್ನು ತಿಳಿಯದೇ ಕಿಟಿಕಿಯಿಲ್ಲದ ಬಿಡಾರದಲ್ಲಿ ವುಳಕೊಳ್ಳುವವರ ಹಾಗೆ ಇರುತ್ತಾ ಬಂದರು. ಆದಕಾರಣ ಹೊರಗಿನ ಕಾರ್ಯಗಳನ್ನು ಕಾಣುವ ಹಾಗೆಯೂ ವೊಳಗೆ ಸ್ವಲ್ಪ ಬೆಳಕು ಬೀಳುವ ಹಾಗೆÀಯೂ ನಾಲ್ಕು ದಿಕ್ಕಿಗೆ ಕಿಟಕಿಗಳನ್ನು ಮಾಡುವ ಈ ಸಮಾಚಾರ ಕಾಗದವನ್ನು ಪಕ್ಷಕ್ಕೆ ವೊಂದು ಸಾರಿ ಸಿದ್ದ ಮಾಡಿ ಅದನ್ನು ವೋದಬೇಕೆಂದಿರುವವರೆಲ್ಲರಿಗೆ ಕೊಟ್ಟರೆ ಕಿಟಕಿಗಳನ್ನು ಮಾಡಿದ ಹಾಗಾಗಿರುವದು ಈ ಕಾಗದವನ್ನು ಬರೆಯುವವರಿಗೂ ವೋದುವವರಿಗೂ ದೇವರು ಬುದ್ಧಿಯನ್ನು ಕೊಡಲಿ. ಇಂಥಾ ಸಮಾಚಾರ ಕಾಗದವನ್ನು ಬರಿಯುವವನು ವೋದುವವರೆಲ್ಲರಿಗೆ ಸಂತೋಷ ಪಡಿಸುವ ಹಾಗೆ ಬರಿಯಬೇಕೆಂದು ಮನಸು ಮಾಡುವನು. ಆದರೂ ಕೆಲವರು ಅಂಗೀಕರಿಸಿಯೂ ಕೆಲವರು ತಿರಸ್ಕರಿಸಿದರೆ ಆ ವಿಶಯಕ್ಕೆ ಆಧಾರಕ್ಕಾಗಿ ಪುರಂದರದಾಸರು ಮಾಡಿದ ಪದಗಳಲ್ಲಿ ವೊಂದು ಸಹಾ ಸರಿಯಾಗಿ ಹೇಳಲ್ಪಡುತ್ತದೆ. 2- ಯೇನಾಹೇಳುವೆನೈಯ್ಯಯ್ಯ ಈ ಮಾನವ ಜನರನ್ನು ಮೆಚ್ಚಿಸಲುಂಟೆ, ಯೇನಹೇಳುವೆನೈಯ್ಯಯ್ಯ ಮಾತನಾಡದೆ ಮೂಕನಂತಾದರೆ ಮೂಕನೆಂದು ದಿಕ್ಕರಿಸುವರು. ಚಾತುರ್ಯದಿಂದಲಿ ಮಾತುಗಳಾಡಲು ಅತನೇ ಬಾಯ್ಬಡಕನೆಂಬರು ಹೀಗೆ ಒಳ್ಳೆ ಮಾತುಗಳಿಂದ ಜನರನ್ನು ಆಕರ್ಶಿಸಿ ಪತ್ರಿಕೆ ಹೊರ ಬರುತ್ತಿತ್ತು. ಕನ್ನಡ ಪತ್ರಿಕಾ ಕ್ಷೇತ್ರದ ಮೊದಲ ಪತ್ರಿಕೆ ಮಂಗಳೂರ ಸಮಾಚಾವಾದರು ಇದು ಸ್ವದೇಶದಲ್ಲ ಎಂಬ ಕೊರಗನ್ನು ಒಬ್ಬ ಲೇಖಕರು ತಮ್ಮ ಲೇಖನವೊಂದರಲ್ಲಿ ಹೀಗೆ ಹೇಳಿಕೊಂಡಿದ್ದಾರೆ. "ಮತ ಪ್ರಚಾರಕ್ಕಾಗಿ ಮಂಗಳೂರಿಗೆ ಬಂದ ಸಂಸ್ಥೆಯೊಂದರ ಪ್ರಚಾರ ಕಾರ್ಯಗಳಲ್ಲಿ ಇದೂ ಒಂದಾಗಿತ್ತು. ಕ್ರೈಸ್ತ ಧರ್ಮ ಪ್ರತಿಪಾದನಯೇ ಮುಖ್ಯ ಉದ್ದೇಶವಾಗಿದ್ದ ಈ ಪತ್ರಿಕೆಯಲ್ಲಿ ಜನರ ಆಶೋತ್ತರಗಳಿಗೆ ಅವಕಾಶ ತೀರಾ ಕಡಮೆ ಇತ್ತು. ಬದಲಾಗಿ ಹಿಂದೂ ಧರ್ಮ ಪರಂಪರೆಗಳ ಟೀಕೆಗೆ ಅವಕಾಶ ವಿರುತ್ತಿತ್ತು. " ಆದರೆ ಬಾಸೆಲ್ ಮಿಶನರಿಗಳು ಪ್ರಾರಂಭಿಸಿದ ಪತ್ತಿಕೆಯಾದ ಮೊದಲ ಪತ್ರಿಕೆಗಳಲ್ಲಿ ಲೇಖಕರು ಅನಿಸಿಕೊಂಡಂತಿಲ್ಲ. ಮಂಗಳೂರ ಸಮಾಚಾರ ಹಾಗೂ ಕನ್ನಡ ಸಮಾಚಾರ ತೀರಾ ಬಿನ್ನವಾದ ಶೈಲಿಯಲ್ಲಿ ಬರುತ್ತಿತ್ತು ಎನ್ನುವುದಕ್ಕೆ ಈ ಮೊದಲು ಪತ್ರಿಕೆಗಳಲ್ಲಿ ತಿಳಿದುಕೊಂಡದ್ದೇ ಸಾಕ್ಷಿ. ಮತಪ್ರಚಾರದ ಉದ್ದೇಶಕ್ಕಾಗಿ ಬಂದ ಇವರು ತಮ್ಮ ಚರ್ಚ್ ವಟಾರದಲ್ಲಿ ಅಥವಾ ಕ್ರೈಸ್ತರಾದವರ ಮದ್ಯೆ ಪ್ರಸಾರಕ್ಕಾಗಿ ತುಲನಾತ್ಮಕ ಅದ್ಯಯನದಂತ ಕ್ರೈಸ್ತ ಪತ್ರಿಕೆಗಳನ್ನು ಪ್ರಕಟಿಸಿದ್ದಾರೆಯೇ ವಿನಾ ಮೊದಲಿನ ಎರಡು ಕನ್ನಡ ಪತ್ರಿಕೆಯಲಿ ಧರ್ಮ ನಿಂದನೆ ಅಥವಾ ತುಲನಾತ್ಮಕ ಅದ್ಯಯನ ವಿಚಾರಗಳನ್ನು ಎಲ್ಲಿಯೂ ಬಳಸಲಿಲ್ಲ. ಈ ವಿಚಾರವಾಗಿ ಡಾ ಹಾವನೂರರು ಹೀಗೆ ಬರೆಯುತ್ತಾರೆ. ಮಿಶನರಿಗಳು ಈ ಪತ್ರಿಕೆಯನ್ನು ಸ್ವಮತ ಪ್ರಸಾರಕ್ಕಾಗಿ ಬೇಕಾದ ಹಾಗೆ ಬಳಸಿಕೊಳ್ಳಬಹುದಾಗಿತ್ತು. ಹಾಗೆ ಮಾಡದ್ದರಿಂದ ಕನ್ನಡದ ಈ ಮೊದಲ ಪತ್ರಿಕೆಯು ಜಾತ್ಯಾತೀತವಾದ ಸಮಸ್ತ ಕನ್ನಡಿಗರನ್ನುದ್ದೇಶಿಸಿದ ಪತ್ರಿಕೆಯಾಗಿ ನಿಂತಿತು. ಕ್ರಿಶ್ಚಿಯನ್ ಮತ ವಿಚಾರಗಳು ವ್ಯಕ್ತವಾದ ಸಂದರ್ಭಗಳೆಂದರೆ ದಾಸರ ಪದ ಹಾಗೂ ಸಂಸ್ಕøತ ಶ್ಲೋಕಗಳನ್ನು ಕೊಡುತ್ತಾ ಅದಕ್ಕೆ ಸಮಾನಾದ ಬೈಬಲ್ ಉಕ್ತಿಗಳನ್ನು ವಿವರಿಸಿದುದು. ಆ ನಿಮಿತ್ತದಿಂದ ಪುರಂದರ ದಾಸರ ಕೆಲವು ಹಾಡುಗಳು ಪ್ರಥಮತ ಮುದ್ರಣ ರೂಪದಲ್ಲಿ ಹೊರಬಂದುದು ಇಲ್ಲಿ. ಮರವು ತನ್ನನ್ನು ಕಡಿಯಬಂದವನ ಮೇಲೆ ನೆರಳನ್ನು ಕೊಡುವುದನ್ನು ಹೇಗೆ ನಿಲ್ಲಿಸುವುದಿಲ್ಲವೋ ಹಾಗೆಯೇ ಸಜ್ಜನರು ಶತ್ರುವೇ ಆಗಿರಲಿ ಮನೆಗೆ ಬಂದರೆ ಅತಿಥ್ಯವನ್ನು ಕೊಡದೇ ಇರುವುದಿಲ್ಲ. ಚಂಡಾಲನ ಮನೆಯಾದರೇನಂತೆ ಚಂದಿರನು ಅಲ್ಲಿಯೂ ಬೆಳಕನ್ನು ನೀಡುತ್ತಾನಷ್ಟೇ. ಹಾಗೆಯೇ ಸಾದು ಜನರು ಗುಣರಹಿತರಲ್ಲಿಯೂ ದಯೆ ತೋರಿಸುತ್ತಾರೆ. ಈ ಭಾವದ ಒಂದು ಪದ್ಯವು ಹಿತೋಪದೇಶದಲ್ಲಿ ಕಂಡುಬರುತ್ತದೆ. ಆ ಶ್ಲೋಕವನ್ನು ಕೊಟ್ಟು ಅದಕ್ಕೆ ಸಮಾನಾಗಿರುವ ಏಸುವಿನ ಈ ವಾಕ್ಯವನ್ನು ಉದ್ದರಿಸಲಾಗಿದೆ. "ನಾನು ನಿಮಗೆ ಹೇಳುವುದೇನೆಂದರೆ ಶತ್ರುಗಳಿಗೆ ಪ್ರೀತಿ ಮಾಡಿರಿ ನಿಮಗೆ ಶಪಿಸುವವರನ್ನು ಆಶೀರ್ವದಿಸಿರಿ, ನಿಮಗೆ ಹಗೆ ಮಾಡುವವರಿಗೆ ಉಪಕಾರ ಮಾಡಿರಿ. ನಿಮಗೆ ಹಿಂಸೆಯೂ ನಿಂದೆಯೂ ಮಾಡುವವರಿಗೋಸ್ಕರ ಪ್ರಾರ್ಥಿಸಿರಿ. " 2ನೇ ಪತ್ರಿಕೆಯಾದ ಕನ್ನಡ ಸಮಾಚಾರ ( 1844 ಜೂನ್-1844 ನವೆಂಬರ್) ಪ್ರಾರಂಭವಾದಾಗ ಪತ್ರಿಕೆಯಲ್ಲಿ ಈ ರೀತಿ ಬರೆದಿದ್ದಾರೆ. ಈ ದೇಶಸ್ಥರಲ್ಲಿ ಅನೇಕರಿಗೆ ಕನ್ನಡ ಭಾಷೆÉಯಲ್ಲಿ ಬರೆದ ಸಮಾಚಾರವನ್ನು ಓದುವುದರಲ್ಲಿ ಮತಿ ಆಗುವುದೆಂದು ನೋಡಿ ಸಂತೋಷದಿಂದ ಅದನ್ನು ವೃದ್ದಿಮಾಡುವ ಪ್ರಯತ್ನದಿಂದ ಇನ್ನು ಮುಂದೆ ಕಲ್ಲಿನಲ್ಲಿ ಛಾಪಿಸದೆ ಬಳ್ಳಾರಿಯಲ್ಲಿರುವ ಅಕ್ಷರ ಛಾಪಖಾನೆಯಲ್ಲಿ ಅಚ್ಚುಪಡಿ ಮಾಡಲಿಕ್ಕೆ ನಿಶ್ಚಯಿಸಿದ್ದೇವೆ. ಆದ್ದರಿಂದ ಮೊದಲಿನ ಎರಡು ಪಟ್ಟು ಬರಹ ಪಡಿಯುವುದರಿಂದ ಹೆಚ್ಚು ವರ್ತಮಾನವನ್ನು ಚರಿತ್ರೆಗಳನ್ನು ವಿದ್ಯಾಪಾಠಗಳನ್ನೂ ಬುದ್ದಿ ಮಾತುಗಳನ್ನು ಬರಿಯುವುದಕ್ಕೆ ಸ್ಥಳ ಶಿಕ್ಕುವುದು. ==ಉಲ್ಲೇಖಗಳು == {{reflist}} {{Interwikineeded}} [[ವರ್ಗ:ಕನ್ನಡ ಪತ್ರಿಕೆಗಳು]] a6qfj4hzvc5a3zztc89f3qhki058pq3 1376135 1376134 2026-07-02T06:03:36Z Roicy Rekha Braggs 88033 1376135 wikitext text/x-wiki '''ಮಂಗಳೂರ ಸಮಾಚಾರ''' [[ಕನ್ನಡ]]ದ [[ಕನ್ನಡ ಪತ್ರಿಕೆಗಳು|ಮೊದಲ ಪತ್ರಿಕೆ]]. ಮಂಗಳೂರಿನಲ್ಲಿ ಕನ್ನಡ ಪತ್ರಿಕೋದ್ಯಮದ ಪ್ರಾರಂಭ ಬಾಸೆಲ್ ಮಿಶನ್ ಸಂಸ್ಥೆಯಿಂದ ನಡೆಯಿತು. ಮಂಗಳೂರ ಸಮಾಚಾರ ವಾರಪತ್ರಿಕೆಯ ಜುಲೈ ೧ ೧೮೪೩ರಲ್ಲಿ ಮೊದಲಿಗೆ ಪ್ರಕಟ. ಇದರ ಸಂಪಾದಕ ಹೆರ್ಮನ್ ಮ್ಯೋಗ್ಲಿಂಗ್ 17೩ ವರ್ಷಗಳ ದೀರ್ಘ ಇತಿಹಾಸ ಹೊಂದಿರುವÀ ಕನ್ನಡ ಪತ್ರಿಕೋದ್ಯಮ ಪ್ರಾರಂಭವಾದದ್ದು [[ಕರ್ನಾಟಕ]]ದ ಕರಾವಳಿ ಮಂಗಳೂರಿನಲ್ಲಿ ಎನ್ನುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಚಾರ 1843ರಲ್ಲಿ 'ಮಂಗಳೂರ ಸಮಾಚಾರ' ವೆಂಬ ಹೆಸರಿನಲ್ಲಿ ಪ್ರಾರಂಭಗೊಂಡ ಕನ್ನಡ ವಾರ ಪತ್ರಿಕೆಯಿಂದ ಕನ್ನಡ ಪತ್ರಿಕೋದ್ಯಮ ಚರಿತ್ರೆ ಕರ್ನಾಟಕದಲ್ಲಿ ಆರಂಭವಾಗುತ್ತದೆ. ಪಾಶ್ಚಾತ್ಯ ಪ್ರಪಂಚದಲ್ಲಿ ಜನಜೀವನದ ಮೇಲೆ ಮುದ್ರಣದ ಪ್ರಬಾವವು ಮೂರು ನಾಲ್ಕು ಶತಮಾನಗಳಿಂದ ಉಂಟಾಗಿದ್ದರೂ ನಮ್ಮಲ್ಲಿ ಈ ವ್ಯವಸ್ಥೆ ಒಂದೂವರೆ ಶತಮಾನದ ಈಚಿನದು. ಈ ಸೌಲಭ್ಯವನ್ನು ಒದಗಿಸಿಕೊಟ್ಟವರು ಪಾಶ್ಚಾತ್ಯರು. ಕ್ರೈಸ್ತ ಮತ ಪ್ರಚಾರಕ್ಕಾಗಿ ಬಂದ ಇವರು ಮೊದಲು ಇಲ್ಲಿ ಕಲ್ಲಚ್ಚಿನ ಮುದ್ರಣವನ್ನು ಬೆಳಕಿಗೆ ತಂದರು. ತದನಂತರ ಅಚ್ಚುಮೊಳೆಗಳ ಮುದ್ರಣವೂ ಆರಂಭವಾಯಿತು.<ref>{{Cite web|url=http://persecution.in/content/missionary-herman-kannada-litterateur-launched-first-kannada-newspaper-and-journalism|title=Missionary Herman Kannada litterateur launched first Kannada Newspaper and Journalism {{!}} Christian Persecution Update|website=persecution.in}}</ref><ref>{{Cite news|url=http://www.thehindu.com/news/cities/bangalore/first-kannada-newspaper-was-brought-out-by-a-german/article7727593.ece|title=First Kannada newspaper was brought out by a German|last=S|first=Bageshree|date=2015-10-06|newspaper=The Hindu|language=en-IN|issn=0971-751X}}</ref> ಮದ್ರಾಸ್ ಆದಿಪತ್ಯಕ್ಕೆ ಸೇರಿದ ತುಳು ಜಿಲ್ಲೆಯು ಆಂಗ್ಲರ ಆಳ್ವಿಕೆಯ ಕಾಲದ ಆರಂಭದಲ್ಲಿ ಶಿಕ್ಷಣ, [[ಕೈಗಾರಿಕೆಗಳು|ಕೈಗಾರಿಕೆ]], ವ್ಯಾಪಾರ, ಕಲೆ, ವ್ಯವಸಾಯ, ಮೊದಲಾದ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೂ 1896ರವರೆಗೆ ಪತ್ರಿಕೋದ್ಯಮದಲ್ಲಿ ಮುಂದಡಿ ಇಟ್ಟಂತೆ ಕಂಡುಬರುತ್ತಿಲ್ಲ. ಸ್ವಿಜರ್ಲೆಂಡಿನ ಬಾಸೆಲ್‍ನಿಂದ 1834ರಲ್ಲಿ ಭಾರತಕ್ಕೆ ಬಂದ ಮಿಶನರಿಗಳು ಇಲ್ಲಿ ಕೈಗಾರಿಕೆ, ವಿದ್ಯಾಸಂಸ್ಥೆ, ಮುದ್ರಣಾಲಯಗಳನ್ನು ಸ್ಥಾಪಿಸಿ ಹಲವಾರು ಸಾಹಸ ಮಾಡಿದ್ದಾರೆ. 1841ರಲ್ಲಿ ಜಿಲ್ಲೆಯಲ್ಲಿ ಬಾಸೆಲ್ ಮಿಶನ್ ಪ್ರೆಸ್‍ನ್ನು ಸ್ಥಾಪಿಸಿ ಕನ್ನಡ ಮತ್ತು ತುಳುವಿನಲ್ಲಿ ಮುದ್ರಣ ಕಾರ್ಯ ಪ್ರಾರಂಭಿಸಿದ ಇವರು 1843ರಲ್ಲಿ ವಾರ ಪತ್ರಿಕೆಯೊಂದನ್ನು ಸ್ಥಾಪಿಸಿ ಇಲ್ಲಿನ ಜನರಿಗೆ ವಾಚನಾಬಿರುಚಿ ಉಂಟು ಮಾಡಿದರೂ ಸುಮಾರು 50 ವರ್ಷಗಳ ವರೆಗೆ ಪತ್ರಿಕೋದ್ಯಮ ಅಭಿವೃದ್ದಿಗೊಂಡದ್ದು ಕಂಡುಬರುವುದಿಲ್ಲ.<ref name=":0">{{Cite web|url=http://www.oneindia.com/2008/07/01/165th-anniversary-of-mangalore-samachar-held-1214912056.html|title=165th anniversary of Mangalore Samachar held|date=2008-07-01|website=www.oneindia.com}}</ref> ಇದಕ್ಕೆ ಹಲವಾರು ಕಾರಣಗಳಿವೆ. ಇವುಗಳಲ್ಲಿ ಮುಖ್ಯವಾದುದೆಂದರೆ ವಿದೇಶಿ ಸರಕಾರದವರು ದೇಶಭಾಷೆಗಳಿಕೆ ಶಿಕ್ಷಣ ವಿಚಾರದಲ್ಲಿ ಕಲ್ಪಿಸಿಕೊಡಬೇಕಾದಷ್ಟು ಪ್ರಶಸ್ಥ ಸ್ಥಾನವನ್ನು ಕಲ್ಪಿಸಿಕೊಡದಿದ್ದುದೂ, ಆಂಗ್ಲಭಾಷೆಗೆ ಅಗ್ರಸ್ಥಾನವನ್ನು ಉದ್ದೇಶಪೂರ್ವಕವಾಗಿ ಕಲ್ಪಿಸಿಕೊಟ್ಟದ್ದೂ, ಜಿಲ್ಲೆಯ ಜನತೆ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ದೇಶ ಬಾಷಾ ಅಭಿಮಾನವನ್ನು ತೊರೆದು ಬಿಟ್ಟದ್ದು. ಓದುಬರಹ ಬಲ್ಲವರ ಸಂಖ್ಯೆ ಕಡಿಮೆ ಇದ್ದದ್ದು, ಇತರ ಭಾಷೆಗಳಲ್ಲಿರುವಷ್ಟು ಮಂದಿ ಸಮರ್ಥ ಪತ್ರಿಕಾ ಲೇಖಕರು ಮುಂದೆ ಬಾರದಿದ್ದುದು, ಇವೆಲ್ಲವುಗಳು ಕಾರಣವಾಯಿತೆಂದರೆ ತಪ್ಪಾಗಲಾರದು. ಮಂಗಳೂರು ಸಮಾಚಾರ ವಾರ ಪತ್ರಿಕೆಯ ಮೊದಲ ಪ್ರತಿಯ ಕಿರು ಪರಿಚಯ ಹೀಗಿದೆ. 1943 ಜುಲೈ 1. ಕ್ರಯ ಒಂದು ದುಡ್ಡು. (ಮಂಗಳೂರ ಸಮಾಚಾರ-ಜುಲೈ 1843-1844 ಫೆಬ್ರವರಿ ) ಮೊದಲಿಗೆ ಇದನ್ನು ಪತ್ರಿಕೆ ಎನ್ನದೆ ಕಾಗದ ಎನ್ನುತ್ತಿದ್ದರು. ತಿಂಗಳಿಗೆ ಎರಡಾವರ್ತಿ ಪ್ರಕಟವಾಗುತ್ತಿತ್ತು. ಪತ್ರಿಕೆಯ ಪೀಠಿಕೆ. ಮಂಗಳೂರಿನವರು ಮೊದಲಾದ ಈ ದೇಶಸ್ಥರು ಕಥೆಗಳನ್ನೂ ವರ್ತಮಾನಗಳನ್ನೂ ಕೇಳುವದರಲ್ಲಿಯೂ ಹೇಳುವುದರಲ್ಲಿಯೂ ಬಹಳ ಇಚ್ಚೆಯುಳ್ಳವರರಾಗಿದ್ದಾರೆ. ಬೆಳಿಗ್ಗೆ ಬಂದ್ರದಲ್ಲ್ಯಾಗಲಿ ಕಛೇರಿ ಹತ್ತರವಾಗಲಿ ವೊಬ್ಬನು ಬಾಯಿಗೆ ಬಂದ ಹಾಗೆ ವೊಂದು ವರ್ತಮಾನದ ಹಾಗೆ ಮಾತಾಡಿದರೆ ಅದನ್ನು ಬೇರೊಬ್ಬನು ಆಶ್ಷರ್ಯದಿಂದ ಕೇಳಿ ಇನ್ನೊಬ್ಬನಿಗೆ ಹೇಳಿ ಸಾಯಂಕಾಲ ಪರಿಯಂತರ ಸುಳ್ಳು ಸುದ್ದಿಯಿಂದ ನಂಬಿಸುತ್ತಾರೆ. ಮರುದಿವಸ ನಿನ್ನಿನ ವರ್ತಮಾನ ಸುಳ್ಳು ಯಂತಾ ಕಾಣುವಷ್ಟರೊಳಳಗೆ ಎಮ್ಮೆ ಮೊಲೆಯಂತೆ ಮತ್ತೊಂದು ಹುಟ್ಟಿಯಾಯ್ತು. ಈ ಪ್ರಕಾರ ಬಹಳ ಜನರು ಕಾಲಕ್ರಮಣ ಮಾಡುತ್ತಾರೆಂದು ಕೆಲವು ವರ್ಷದಿಂದ ಇಲ್ಲಿ ವಸ್ತಿಯಾಗಿದ್ದ ಕೆಲವರು ತಿಳುಕೊಂಡು ಇದರಲ್ಲಿ ಪ್ರಯೋಜನವಿಲ್ಲವೆಂದು ಇ ಮನುಷ್ಯರ ಸಮಾಚಾರ ಅಸರಕ್ಕೆ ಯೋಗ್ಯವಾಗಿ ಪೂರೈಸಬೇಕೆಂದು ಆಲೋಚನೆ ಮಾಡಿದುದರಿಂದ ನಿಜ ಸಮಾಚಾರದ ಸಂಗ್ರಹವನ್ನು ಕೂಡಿಸಿ ಪಕ್ಷಕ್ಕೆ ವೊಂದು ಕಾಗದವನ್ನು ಛಾಪಿಸಿ ಸ್ವಲ್ಪ ಕ್ರಯಕ್ಕೆ ಜನರ ಕೈಯಲ್ಲಿ ಶೇರಿಸಬೇಕೆಂಬದಾಗಿ ನಿಶ್ಚಯಿಸಿಯದೆ.ಮಂಗಳೂರ ಸಮಾಚಾರದ ಕಾಗದದಲ್ಲಿ ಬರಿಯುವ ವರ್ತಮಾನಗಳ ವಿವರದ ಪಟ್ಟಿ. *ವೂರ ವರ್ತಮಾನ *ಸರಕಾರದ ನಿರೂಪಗಳು *ಸರ್ವರಾಜ್ಯ ವರ್ತಮಾನಗಳು *ನೂತನವಾದ ಆಶ್ಚರ್ಯ ಸುದ್ಧಿಗಳು *ಅನ್ಯರ ನಡ್ತೆಗಳು *ಸುಬುದ್ಧಿಗಳು *ಕಥೆಗಳು ಯಾರಾದರೂ ವೊಂದು ವರ್ತಮಾನ ಅಥವಾ ಒಂದು ಮಾತು ಇದರಲ್ಲಿ ಸೇರಿಸಿ ಛಾಪಿಸಬೇಕೆಂತಾ ಬರದು ಕಳುಹಿಸಿದರೆ ಆ ಸಂಗತಿಯ ಸತ್ಯವಾಗಿದ್ದರೆ ಅದು ಸಹಾ ಈ ವರ್ತಮಾನ ಕಾಗದ ಸಂಗಡ ಕೂಡಿಸಿ ಛಾಪಿಸಬಹುದಾಗಿರುತ್ತದೆ. ಈ ದೇಶವೆಂಬ ಮನೆಯಲ್ಲಿ ವಾಸಿಸುವ ಜನರು ಯಿಂದಿನ ಪರಿಯಂತರ ಹೊರಗಿನ ದೇಶಸ್ಥರ ಸಮಾಚಾರ ಮಾರ್ಗ ಮಾರ್ಯಾದೆಗಳನ್ನು ತಿಳಿಯದೇ ಕಿಟಿಕಿಯಿಲ್ಲದ ಬಿಡಾರದಲ್ಲಿ ವುಳಕೊಳ್ಳುವವರ ಹಾಗೆ ಇರುತ್ತಾ ಬಂದರು. ಆದಕಾರಣ ಹೊರಗಿನ ಕಾರ್ಯಗಳನ್ನು ಕಾಣುವ ಹಾಗೆಯೂ ವೊಳಗೆ ಸ್ವಲ್ಪ ಬೆಳಕು ಬೀಳುವ ಹಾಗೆÀಯೂ ನಾಲ್ಕು ದಿಕ್ಕಿಗೆ ಕಿಟಕಿಗಳನ್ನು ಮಾಡುವ ಈ ಸಮಾಚಾರ ಕಾಗದವನ್ನು ಪಕ್ಷಕ್ಕೆ ವೊಂದು ಸಾರಿ ಸಿದ್ದ ಮಾಡಿ ಅದನ್ನು ವೋದಬೇಕೆಂದಿರುವವರೆಲ್ಲರಿಗೆ ಕೊಟ್ಟರೆ ಕಿಟಕಿಗಳನ್ನು ಮಾಡಿದ ಹಾಗಾಗಿರುವದು ಈ ಕಾಗದವನ್ನು ಬರೆಯುವವರಿಗೂ ವೋದುವವರಿಗೂ ದೇವರು ಬುದ್ಧಿಯನ್ನು ಕೊಡಲಿ. ಇಂಥಾ ಸಮಾಚಾರ ಕಾಗದವನ್ನು ಬರಿಯುವವನು ವೋದುವವರೆಲ್ಲರಿಗೆ ಸಂತೋಷ ಪಡಿಸುವ ಹಾಗೆ ಬರಿಯಬೇಕೆಂದು ಮನಸು ಮಾಡುವನು. ಆದರೂ ಕೆಲವರು ಅಂಗೀಕರಿಸಿಯೂ ಕೆಲವರು ತಿರಸ್ಕರಿಸಿದರೆ ಆ ವಿಶಯಕ್ಕೆ ಆಧಾರಕ್ಕಾಗಿ ಪುರಂದರದಾಸರು ಮಾಡಿದ ಪದಗಳಲ್ಲಿ ವೊಂದು ಸಹಾ ಸರಿಯಾಗಿ ಹೇಳಲ್ಪಡುತ್ತದೆ. 2- ಯೇನಾಹೇಳುವೆನೈಯ್ಯಯ್ಯ ಈ ಮಾನವ ಜನರನ್ನು ಮೆಚ್ಚಿಸಲುಂಟೆ, ಯೇನಹೇಳುವೆನೈಯ್ಯಯ್ಯ ಮಾತನಾಡದೆ ಮೂಕನಂತಾದರೆ ಮೂಕನೆಂದು ದಿಕ್ಕರಿಸುವರು. ಚಾತುರ್ಯದಿಂದಲಿ ಮಾತುಗಳಾಡಲು ಅತನೇ ಬಾಯ್ಬಡಕನೆಂಬರು ಹೀಗೆ ಒಳ್ಳೆ ಮಾತುಗಳಿಂದ ಜನರನ್ನು ಆಕರ್ಶಿಸಿ ಪತ್ರಿಕೆ ಹೊರ ಬರುತ್ತಿತ್ತು. ಕನ್ನಡ ಪತ್ರಿಕಾ ಕ್ಷೇತ್ರದ ಮೊದಲ ಪತ್ರಿಕೆ ಮಂಗಳೂರ ಸಮಾಚಾವಾದರು ಇದು ಸ್ವದೇಶದಲ್ಲ ಎಂಬ ಕೊರಗನ್ನು ಒಬ್ಬ ಲೇಖಕರು ತಮ್ಮ ಲೇಖನವೊಂದರಲ್ಲಿ ಹೀಗೆ ಹೇಳಿಕೊಂಡಿದ್ದಾರೆ. "ಮತ ಪ್ರಚಾರಕ್ಕಾಗಿ ಮಂಗಳೂರಿಗೆ ಬಂದ ಸಂಸ್ಥೆಯೊಂದರ ಪ್ರಚಾರ ಕಾರ್ಯಗಳಲ್ಲಿ ಇದೂ ಒಂದಾಗಿತ್ತು. ಕ್ರೈಸ್ತ ಧರ್ಮ ಪ್ರತಿಪಾದನಯೇ ಮುಖ್ಯ ಉದ್ದೇಶವಾಗಿದ್ದ ಈ ಪತ್ರಿಕೆಯಲ್ಲಿ ಜನರ ಆಶೋತ್ತರಗಳಿಗೆ ಅವಕಾಶ ತೀರಾ ಕಡಮೆ ಇತ್ತು. ಬದಲಾಗಿ ಹಿಂದೂ ಧರ್ಮ ಪರಂಪರೆಗಳ ಟೀಕೆಗೆ ಅವಕಾಶ ವಿರುತ್ತಿತ್ತು. " ಆದರೆ ಬಾಸೆಲ್ ಮಿಶನರಿಗಳು ಪ್ರಾರಂಭಿಸಿದ ಪತ್ತಿಕೆಯಾದ ಮೊದಲ ಪತ್ರಿಕೆಗಳಲ್ಲಿ ಲೇಖಕರು ಅನಿಸಿಕೊಂಡಂತಿಲ್ಲ. ಮಂಗಳೂರ ಸಮಾಚಾರ ಹಾಗೂ ಕನ್ನಡ ಸಮಾಚಾರ ತೀರಾ ಬಿನ್ನವಾದ ಶೈಲಿಯಲ್ಲಿ ಬರುತ್ತಿತ್ತು ಎನ್ನುವುದಕ್ಕೆ ಈ ಮೊದಲು ಪತ್ರಿಕೆಗಳಲ್ಲಿ ತಿಳಿದುಕೊಂಡದ್ದೇ ಸಾಕ್ಷಿ. ಮತಪ್ರಚಾರದ ಉದ್ದೇಶಕ್ಕಾಗಿ ಬಂದ ಇವರು ತಮ್ಮ ಚರ್ಚ್ ವಟಾರದಲ್ಲಿ ಅಥವಾ ಕ್ರೈಸ್ತರಾದವರ ಮದ್ಯೆ ಪ್ರಸಾರಕ್ಕಾಗಿ ತುಲನಾತ್ಮಕ ಅದ್ಯಯನದಂತ ಕ್ರೈಸ್ತ ಪತ್ರಿಕೆಗಳನ್ನು ಪ್ರಕಟಿಸಿದ್ದಾರೆಯೇ ವಿನಾ ಮೊದಲಿನ ಎರಡು ಕನ್ನಡ ಪತ್ರಿಕೆಯಲಿ ಧರ್ಮ ನಿಂದನೆ ಅಥವಾ ತುಲನಾತ್ಮಕ ಅದ್ಯಯನ ವಿಚಾರಗಳನ್ನು ಎಲ್ಲಿಯೂ ಬಳಸಲಿಲ್ಲ. ಈ ವಿಚಾರವಾಗಿ ಡಾ ಹಾವನೂರರು ಹೀಗೆ ಬರೆಯುತ್ತಾರೆ. ಮಿಶನರಿಗಳು ಈ ಪತ್ರಿಕೆಯನ್ನು ಸ್ವಮತ ಪ್ರಸಾರಕ್ಕಾಗಿ ಬೇಕಾದ ಹಾಗೆ ಬಳಸಿಕೊಳ್ಳಬಹುದಾಗಿತ್ತು. ಹಾಗೆ ಮಾಡದ್ದರಿಂದ ಕನ್ನಡದ ಈ ಮೊದಲ ಪತ್ರಿಕೆಯು ಜಾತ್ಯಾತೀತವಾದ ಸಮಸ್ತ ಕನ್ನಡಿಗರನ್ನುದ್ದೇಶಿಸಿದ ಪತ್ರಿಕೆಯಾಗಿ ನಿಂತಿತು. ಕ್ರಿಶ್ಚಿಯನ್ ಮತ ವಿಚಾರಗಳು ವ್ಯಕ್ತವಾದ ಸಂದರ್ಭಗಳೆಂದರೆ ದಾಸರ ಪದ ಹಾಗೂ ಸಂಸ್ಕøತ ಶ್ಲೋಕಗಳನ್ನು ಕೊಡುತ್ತಾ ಅದಕ್ಕೆ ಸಮಾನಾದ ಬೈಬಲ್ ಉಕ್ತಿಗಳನ್ನು ವಿವರಿಸಿದುದು. ಆ ನಿಮಿತ್ತದಿಂದ ಪುರಂದರ ದಾಸರ ಕೆಲವು ಹಾಡುಗಳು ಪ್ರಥಮತ ಮುದ್ರಣ ರೂಪದಲ್ಲಿ ಹೊರಬಂದುದು ಇಲ್ಲಿ. ಮರವು ತನ್ನನ್ನು ಕಡಿಯಬಂದವನ ಮೇಲೆ ನೆರಳನ್ನು ಕೊಡುವುದನ್ನು ಹೇಗೆ ನಿಲ್ಲಿಸುವುದಿಲ್ಲವೋ ಹಾಗೆಯೇ ಸಜ್ಜನರು ಶತ್ರುವೇ ಆಗಿರಲಿ ಮನೆಗೆ ಬಂದರೆ ಅತಿಥ್ಯವನ್ನು ಕೊಡದೇ ಇರುವುದಿಲ್ಲ. ಚಂಡಾಲನ ಮನೆಯಾದರೇನಂತೆ ಚಂದಿರನು ಅಲ್ಲಿಯೂ ಬೆಳಕನ್ನು ನೀಡುತ್ತಾನಷ್ಟೇ. ಹಾಗೆಯೇ ಸಾದು ಜನರು ಗುಣರಹಿತರಲ್ಲಿಯೂ ದಯೆ ತೋರಿಸುತ್ತಾರೆ. ಈ ಭಾವದ ಒಂದು ಪದ್ಯವು ಹಿತೋಪದೇಶದಲ್ಲಿ ಕಂಡುಬರುತ್ತದೆ. ಆ ಶ್ಲೋಕವನ್ನು ಕೊಟ್ಟು ಅದಕ್ಕೆ ಸಮಾನಾಗಿರುವ ಏಸುವಿನ ಈ ವಾಕ್ಯವನ್ನು ಉದ್ದರಿಸಲಾಗಿದೆ. "ನಾನು ನಿಮಗೆ ಹೇಳುವುದೇನೆಂದರೆ ಶತ್ರುಗಳಿಗೆ ಪ್ರೀತಿ ಮಾಡಿರಿ ನಿಮಗೆ ಶಪಿಸುವವರನ್ನು ಆಶೀರ್ವದಿಸಿರಿ, ನಿಮಗೆ ಹಗೆ ಮಾಡುವವರಿಗೆ ಉಪಕಾರ ಮಾಡಿರಿ. ನಿಮಗೆ ಹಿಂಸೆಯೂ ನಿಂದೆಯೂ ಮಾಡುವವರಿಗೋಸ್ಕರ ಪ್ರಾರ್ಥಿಸಿರಿ. " 2ನೇ ಪತ್ರಿಕೆಯಾದ ಕನ್ನಡ ಸಮಾಚಾರ ( 1844 ಜೂನ್-1844 ನವೆಂಬರ್) ಪ್ರಾರಂಭವಾದಾಗ ಪತ್ರಿಕೆಯಲ್ಲಿ ಈ ರೀತಿ ಬರೆದಿದ್ದಾರೆ. ಈ ದೇಶಸ್ಥರಲ್ಲಿ ಅನೇಕರಿಗೆ ಕನ್ನಡ ಭಾಷೆÉಯಲ್ಲಿ ಬರೆದ ಸಮಾಚಾರವನ್ನು ಓದುವುದರಲ್ಲಿ ಮತಿ ಆಗುವುದೆಂದು ನೋಡಿ ಸಂತೋಷದಿಂದ ಅದನ್ನು ವೃದ್ದಿಮಾಡುವ ಪ್ರಯತ್ನದಿಂದ ಇನ್ನು ಮುಂದೆ ಕಲ್ಲಿನಲ್ಲಿ ಛಾಪಿಸದೆ ಬಳ್ಳಾರಿಯಲ್ಲಿರುವ ಅಕ್ಷರ ಛಾಪಖಾನೆಯಲ್ಲಿ ಅಚ್ಚುಪಡಿ ಮಾಡಲಿಕ್ಕೆ ನಿಶ್ಚಯಿಸಿದ್ದೇವೆ. ಆದ್ದರಿಂದ ಮೊದಲಿನ ಎರಡು ಪಟ್ಟು ಬರಹ ಪಡಿಯುವುದರಿಂದ ಹೆಚ್ಚು ವರ್ತಮಾನವನ್ನು ಚರಿತ್ರೆಗಳನ್ನು ವಿದ್ಯಾಪಾಠಗಳನ್ನೂ ಬುದ್ದಿ ಮಾತುಗಳನ್ನು ಬರಿಯುವುದಕ್ಕೆ ಸ್ಥಳ ಶಿಕ್ಕುವುದು. ==ಉಲ್ಲೇಖಗಳು == {{reflist}} {{Interwikineeded}} [[ವರ್ಗ:ಕನ್ನಡ ಪತ್ರಿಕೆಗಳು]] 92mfjf6md91qlm90rr409e9swpfzyxf 1376141 1376135 2026-07-02T08:33:30Z Roicy Rekha Braggs 88033 1376141 wikitext text/x-wiki '''ಮಂಗಳೂರ ಸಮಾಚಾರ''' [[ಕನ್ನಡ]]ದ [[ಕನ್ನಡ ಪತ್ರಿಕೆಗಳು|ಮೊದಲ ಪತ್ರಿಕೆ]]. ಮಂಗಳೂರಿನಲ್ಲಿ ಕನ್ನಡ ಪತ್ರಿಕೋದ್ಯಮದ ಪ್ರಾರಂಭ ಬಾಸೆಲ್ ಮಿಶನ್ ಸಂಸ್ಥೆಯಿಂದ ನಡೆಯಿತು. ಮಂಗಳೂರ ಸಮಾಚಾರ ವಾರಪತ್ರಿಕೆಯ ಜುಲೈ ೧ ೧೮೪೩ರಲ್ಲಿ ಮೊದಲಿಗೆ ಪ್ರಕಟ. ಇದರ ಸಂಪಾದಕ ಹೆರ್ಮನ್ ಮ್ಯೋಗ್ಲಿಂಗ್ 17೩ ವರ್ಷಗಳ ದೀರ್ಘ ಇತಿಹಾಸ ಹೊಂದಿರುವÀ ಕನ್ನಡ ಪತ್ರಿಕೋದ್ಯಮ ಪ್ರಾರಂಭವಾದದ್ದು [[ಕರ್ನಾಟಕ]]ದ ಕರಾವಳಿ ಮಂಗಳೂರಿನಲ್ಲಿ ಎನ್ನುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಚಾರ 1843ರಲ್ಲಿ 'ಮಂಗಳೂರ ಸಮಾಚಾರ' ವೆಂಬ ಹೆಸರಿನಲ್ಲಿ ಪ್ರಾರಂಭಗೊಂಡ ಕನ್ನಡ ವಾರ ಪತ್ರಿಕೆಯಿಂದ ಕನ್ನಡ ಪತ್ರಿಕೋದ್ಯಮ ಚರಿತ್ರೆ ಕರ್ನಾಟಕದಲ್ಲಿ ಆರಂಭವಾಗುತ್ತದೆ. ಪಾಶ್ಚಾತ್ಯ ಪ್ರಪಂಚದಲ್ಲಿ ಜನಜೀವನದ ಮೇಲೆ ಮುದ್ರಣದ ಪ್ರಬಾವವು ಮೂರು ನಾಲ್ಕು ಶತಮಾನಗಳಿಂದ ಉಂಟಾಗಿದ್ದರೂ ನಮ್ಮಲ್ಲಿ ಈ ವ್ಯವಸ್ಥೆ ಒಂದೂವರೆ ಶತಮಾನದ ಈಚಿನದು. ಈ ಸೌಲಭ್ಯವನ್ನು ಒದಗಿಸಿಕೊಟ್ಟವರು ಪಾಶ್ಚಾತ್ಯರು. ಕ್ರೈಸ್ತ ಮತ ಪ್ರಚಾರಕ್ಕಾಗಿ ಬಂದ ಇವರು ಮೊದಲು ಇಲ್ಲಿ ಕಲ್ಲಚ್ಚಿನ ಮುದ್ರಣವನ್ನು ಬೆಳಕಿಗೆ ತಂದರು. ತದನಂತರ ಅಚ್ಚುಮೊಳೆಗಳ ಮುದ್ರಣವೂ ಆರಂಭವಾಯಿತು.<ref>{{Cite web|url=http://persecution.in/content/missionary-herman-kannada-litterateur-launched-first-kannada-newspaper-and-journalism|title=Missionary Herman Kannada litterateur launched first Kannada Newspaper and Journalism {{!}} Christian Persecution Update|website=persecution.in}}</ref><ref>{{Cite news|url=http://www.thehindu.com/news/cities/bangalore/first-kannada-newspaper-was-brought-out-by-a-german/article7727593.ece|title=First Kannada newspaper was brought out by a German|last=S|first=Bageshree|date=2015-10-06|newspaper=The Hindu|language=en-IN|issn=0971-751X}}</ref> ಮದ್ರಾಸ್ ಆದಿಪತ್ಯಕ್ಕೆ ಸೇರಿದ ತುಳು ಜಿಲ್ಲೆಯು ಆಂಗ್ಲರ ಆಳ್ವಿಕೆಯ ಕಾಲದ ಆರಂಭದಲ್ಲಿ [[ಶಿಕ್ಷಣ]], [[ಕೈಗಾರಿಕೆಗಳು|ಕೈಗಾರಿಕೆ]], ವ್ಯಾಪಾರ, ಕಲೆ, ವ್ಯವಸಾಯ, ಮೊದಲಾದ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೂ 1896ರವರೆಗೆ ಪತ್ರಿಕೋದ್ಯಮದಲ್ಲಿ ಮುಂದಡಿ ಇಟ್ಟಂತೆ ಕಂಡುಬರುತ್ತಿಲ್ಲ. ಸ್ವಿಜರ್ಲೆಂಡಿನ ಬಾಸೆಲ್‍ನಿಂದ 1834ರಲ್ಲಿ ಭಾರತಕ್ಕೆ ಬಂದ ಮಿಶನರಿಗಳು ಇಲ್ಲಿ ಕೈಗಾರಿಕೆ, ವಿದ್ಯಾಸಂಸ್ಥೆ, ಮುದ್ರಣಾಲಯಗಳನ್ನು ಸ್ಥಾಪಿಸಿ ಹಲವಾರು ಸಾಹಸ ಮಾಡಿದ್ದಾರೆ. 1841ರಲ್ಲಿ ಜಿಲ್ಲೆಯಲ್ಲಿ ಬಾಸೆಲ್ ಮಿಶನ್ ಪ್ರೆಸ್‍ನ್ನು ಸ್ಥಾಪಿಸಿ ಕನ್ನಡ ಮತ್ತು ತುಳುವಿನಲ್ಲಿ ಮುದ್ರಣ ಕಾರ್ಯ ಪ್ರಾರಂಭಿಸಿದ ಇವರು 1843ರಲ್ಲಿ ವಾರ ಪತ್ರಿಕೆಯೊಂದನ್ನು ಸ್ಥಾಪಿಸಿ ಇಲ್ಲಿನ ಜನರಿಗೆ ವಾಚನಾಬಿರುಚಿ ಉಂಟು ಮಾಡಿದರೂ ಸುಮಾರು 50 ವರ್ಷಗಳ ವರೆಗೆ ಪತ್ರಿಕೋದ್ಯಮ ಅಭಿವೃದ್ದಿಗೊಂಡದ್ದು ಕಂಡುಬರುವುದಿಲ್ಲ.<ref name=":0">{{Cite web|url=http://www.oneindia.com/2008/07/01/165th-anniversary-of-mangalore-samachar-held-1214912056.html|title=165th anniversary of Mangalore Samachar held|date=2008-07-01|website=www.oneindia.com}}</ref> ಇದಕ್ಕೆ ಹಲವಾರು ಕಾರಣಗಳಿವೆ. ಇವುಗಳಲ್ಲಿ ಮುಖ್ಯವಾದುದೆಂದರೆ ವಿದೇಶಿ ಸರಕಾರದವರು ದೇಶಭಾಷೆಗಳಿಕೆ ಶಿಕ್ಷಣ ವಿಚಾರದಲ್ಲಿ ಕಲ್ಪಿಸಿಕೊಡಬೇಕಾದಷ್ಟು ಪ್ರಶಸ್ಥ ಸ್ಥಾನವನ್ನು ಕಲ್ಪಿಸಿಕೊಡದಿದ್ದುದೂ, ಆಂಗ್ಲಭಾಷೆಗೆ ಅಗ್ರಸ್ಥಾನವನ್ನು ಉದ್ದೇಶಪೂರ್ವಕವಾಗಿ ಕಲ್ಪಿಸಿಕೊಟ್ಟದ್ದೂ, ಜಿಲ್ಲೆಯ ಜನತೆ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ದೇಶ ಬಾಷಾ ಅಭಿಮಾನವನ್ನು ತೊರೆದು ಬಿಟ್ಟದ್ದು. ಓದುಬರಹ ಬಲ್ಲವರ ಸಂಖ್ಯೆ ಕಡಿಮೆ ಇದ್ದದ್ದು, ಇತರ ಭಾಷೆಗಳಲ್ಲಿರುವಷ್ಟು ಮಂದಿ ಸಮರ್ಥ ಪತ್ರಿಕಾ ಲೇಖಕರು ಮುಂದೆ ಬಾರದಿದ್ದುದು, ಇವೆಲ್ಲವುಗಳು ಕಾರಣವಾಯಿತೆಂದರೆ ತಪ್ಪಾಗಲಾರದು. ಮಂಗಳೂರು ಸಮಾಚಾರ ವಾರ ಪತ್ರಿಕೆಯ ಮೊದಲ ಪ್ರತಿಯ ಕಿರು ಪರಿಚಯ ಹೀಗಿದೆ. 1943 ಜುಲೈ 1. ಕ್ರಯ ಒಂದು ದುಡ್ಡು. (ಮಂಗಳೂರ ಸಮಾಚಾರ-ಜುಲೈ 1843-1844 ಫೆಬ್ರವರಿ ) ಮೊದಲಿಗೆ ಇದನ್ನು ಪತ್ರಿಕೆ ಎನ್ನದೆ ಕಾಗದ ಎನ್ನುತ್ತಿದ್ದರು. ತಿಂಗಳಿಗೆ ಎರಡಾವರ್ತಿ ಪ್ರಕಟವಾಗುತ್ತಿತ್ತು. ಪತ್ರಿಕೆಯ ಪೀಠಿಕೆ. ಮಂಗಳೂರಿನವರು ಮೊದಲಾದ ಈ ದೇಶಸ್ಥರು ಕಥೆಗಳನ್ನೂ ವರ್ತಮಾನಗಳನ್ನೂ ಕೇಳುವದರಲ್ಲಿಯೂ ಹೇಳುವುದರಲ್ಲಿಯೂ ಬಹಳ ಇಚ್ಚೆಯುಳ್ಳವರರಾಗಿದ್ದಾರೆ. ಬೆಳಿಗ್ಗೆ ಬಂದ್ರದಲ್ಲ್ಯಾಗಲಿ ಕಛೇರಿ ಹತ್ತರವಾಗಲಿ ವೊಬ್ಬನು ಬಾಯಿಗೆ ಬಂದ ಹಾಗೆ ವೊಂದು ವರ್ತಮಾನದ ಹಾಗೆ ಮಾತಾಡಿದರೆ ಅದನ್ನು ಬೇರೊಬ್ಬನು ಆಶ್ಷರ್ಯದಿಂದ ಕೇಳಿ ಇನ್ನೊಬ್ಬನಿಗೆ ಹೇಳಿ ಸಾಯಂಕಾಲ ಪರಿಯಂತರ ಸುಳ್ಳು ಸುದ್ದಿಯಿಂದ ನಂಬಿಸುತ್ತಾರೆ. ಮರುದಿವಸ ನಿನ್ನಿನ ವರ್ತಮಾನ ಸುಳ್ಳು ಯಂತಾ ಕಾಣುವಷ್ಟರೊಳಳಗೆ ಎಮ್ಮೆ ಮೊಲೆಯಂತೆ ಮತ್ತೊಂದು ಹುಟ್ಟಿಯಾಯ್ತು. ಈ ಪ್ರಕಾರ ಬಹಳ ಜನರು ಕಾಲಕ್ರಮಣ ಮಾಡುತ್ತಾರೆಂದು ಕೆಲವು ವರ್ಷದಿಂದ ಇಲ್ಲಿ ವಸ್ತಿಯಾಗಿದ್ದ ಕೆಲವರು ತಿಳುಕೊಂಡು ಇದರಲ್ಲಿ ಪ್ರಯೋಜನವಿಲ್ಲವೆಂದು ಇ ಮನುಷ್ಯರ ಸಮಾಚಾರ ಅಸರಕ್ಕೆ ಯೋಗ್ಯವಾಗಿ ಪೂರೈಸಬೇಕೆಂದು ಆಲೋಚನೆ ಮಾಡಿದುದರಿಂದ ನಿಜ ಸಮಾಚಾರದ ಸಂಗ್ರಹವನ್ನು ಕೂಡಿಸಿ ಪಕ್ಷಕ್ಕೆ ವೊಂದು ಕಾಗದವನ್ನು ಛಾಪಿಸಿ ಸ್ವಲ್ಪ ಕ್ರಯಕ್ಕೆ ಜನರ ಕೈಯಲ್ಲಿ ಶೇರಿಸಬೇಕೆಂಬದಾಗಿ ನಿಶ್ಚಯಿಸಿಯದೆ.ಮಂಗಳೂರ ಸಮಾಚಾರದ ಕಾಗದದಲ್ಲಿ ಬರಿಯುವ ವರ್ತಮಾನಗಳ ವಿವರದ ಪಟ್ಟಿ. *ವೂರ ವರ್ತಮಾನ *ಸರಕಾರದ ನಿರೂಪಗಳು *ಸರ್ವರಾಜ್ಯ ವರ್ತಮಾನಗಳು *ನೂತನವಾದ ಆಶ್ಚರ್ಯ ಸುದ್ಧಿಗಳು *ಅನ್ಯರ ನಡ್ತೆಗಳು *ಸುಬುದ್ಧಿಗಳು *ಕಥೆಗಳು ಯಾರಾದರೂ ವೊಂದು ವರ್ತಮಾನ ಅಥವಾ ಒಂದು ಮಾತು ಇದರಲ್ಲಿ ಸೇರಿಸಿ ಛಾಪಿಸಬೇಕೆಂತಾ ಬರದು ಕಳುಹಿಸಿದರೆ ಆ ಸಂಗತಿಯ ಸತ್ಯವಾಗಿದ್ದರೆ ಅದು ಸಹಾ ಈ ವರ್ತಮಾನ ಕಾಗದ ಸಂಗಡ ಕೂಡಿಸಿ ಛಾಪಿಸಬಹುದಾಗಿರುತ್ತದೆ. ಈ ದೇಶವೆಂಬ ಮನೆಯಲ್ಲಿ ವಾಸಿಸುವ ಜನರು ಯಿಂದಿನ ಪರಿಯಂತರ ಹೊರಗಿನ ದೇಶಸ್ಥರ ಸಮಾಚಾರ ಮಾರ್ಗ ಮಾರ್ಯಾದೆಗಳನ್ನು ತಿಳಿಯದೇ ಕಿಟಿಕಿಯಿಲ್ಲದ ಬಿಡಾರದಲ್ಲಿ ವುಳಕೊಳ್ಳುವವರ ಹಾಗೆ ಇರುತ್ತಾ ಬಂದರು. ಆದಕಾರಣ ಹೊರಗಿನ ಕಾರ್ಯಗಳನ್ನು ಕಾಣುವ ಹಾಗೆಯೂ ವೊಳಗೆ ಸ್ವಲ್ಪ ಬೆಳಕು ಬೀಳುವ ಹಾಗೆÀಯೂ ನಾಲ್ಕು ದಿಕ್ಕಿಗೆ ಕಿಟಕಿಗಳನ್ನು ಮಾಡುವ ಈ ಸಮಾಚಾರ ಕಾಗದವನ್ನು ಪಕ್ಷಕ್ಕೆ ವೊಂದು ಸಾರಿ ಸಿದ್ದ ಮಾಡಿ ಅದನ್ನು ವೋದಬೇಕೆಂದಿರುವವರೆಲ್ಲರಿಗೆ ಕೊಟ್ಟರೆ ಕಿಟಕಿಗಳನ್ನು ಮಾಡಿದ ಹಾಗಾಗಿರುವದು ಈ ಕಾಗದವನ್ನು ಬರೆಯುವವರಿಗೂ ವೋದುವವರಿಗೂ ದೇವರು ಬುದ್ಧಿಯನ್ನು ಕೊಡಲಿ. ಇಂಥಾ ಸಮಾಚಾರ ಕಾಗದವನ್ನು ಬರಿಯುವವನು ವೋದುವವರೆಲ್ಲರಿಗೆ ಸಂತೋಷ ಪಡಿಸುವ ಹಾಗೆ ಬರಿಯಬೇಕೆಂದು ಮನಸು ಮಾಡುವನು. ಆದರೂ ಕೆಲವರು ಅಂಗೀಕರಿಸಿಯೂ ಕೆಲವರು ತಿರಸ್ಕರಿಸಿದರೆ ಆ ವಿಶಯಕ್ಕೆ ಆಧಾರಕ್ಕಾಗಿ ಪುರಂದರದಾಸರು ಮಾಡಿದ ಪದಗಳಲ್ಲಿ ವೊಂದು ಸಹಾ ಸರಿಯಾಗಿ ಹೇಳಲ್ಪಡುತ್ತದೆ. 2- ಯೇನಾಹೇಳುವೆನೈಯ್ಯಯ್ಯ ಈ ಮಾನವ ಜನರನ್ನು ಮೆಚ್ಚಿಸಲುಂಟೆ, ಯೇನಹೇಳುವೆನೈಯ್ಯಯ್ಯ ಮಾತನಾಡದೆ ಮೂಕನಂತಾದರೆ ಮೂಕನೆಂದು ದಿಕ್ಕರಿಸುವರು. ಚಾತುರ್ಯದಿಂದಲಿ ಮಾತುಗಳಾಡಲು ಅತನೇ ಬಾಯ್ಬಡಕನೆಂಬರು ಹೀಗೆ ಒಳ್ಳೆ ಮಾತುಗಳಿಂದ ಜನರನ್ನು ಆಕರ್ಶಿಸಿ ಪತ್ರಿಕೆ ಹೊರ ಬರುತ್ತಿತ್ತು. ಕನ್ನಡ ಪತ್ರಿಕಾ ಕ್ಷೇತ್ರದ ಮೊದಲ ಪತ್ರಿಕೆ ಮಂಗಳೂರ ಸಮಾಚಾವಾದರು ಇದು ಸ್ವದೇಶದಲ್ಲ ಎಂಬ ಕೊರಗನ್ನು ಒಬ್ಬ ಲೇಖಕರು ತಮ್ಮ ಲೇಖನವೊಂದರಲ್ಲಿ ಹೀಗೆ ಹೇಳಿಕೊಂಡಿದ್ದಾರೆ. "ಮತ ಪ್ರಚಾರಕ್ಕಾಗಿ ಮಂಗಳೂರಿಗೆ ಬಂದ ಸಂಸ್ಥೆಯೊಂದರ ಪ್ರಚಾರ ಕಾರ್ಯಗಳಲ್ಲಿ ಇದೂ ಒಂದಾಗಿತ್ತು. ಕ್ರೈಸ್ತ ಧರ್ಮ ಪ್ರತಿಪಾದನಯೇ ಮುಖ್ಯ ಉದ್ದೇಶವಾಗಿದ್ದ ಈ ಪತ್ರಿಕೆಯಲ್ಲಿ ಜನರ ಆಶೋತ್ತರಗಳಿಗೆ ಅವಕಾಶ ತೀರಾ ಕಡಮೆ ಇತ್ತು. ಬದಲಾಗಿ ಹಿಂದೂ ಧರ್ಮ ಪರಂಪರೆಗಳ ಟೀಕೆಗೆ ಅವಕಾಶ ವಿರುತ್ತಿತ್ತು. " ಆದರೆ ಬಾಸೆಲ್ ಮಿಶನರಿಗಳು ಪ್ರಾರಂಭಿಸಿದ ಪತ್ತಿಕೆಯಾದ ಮೊದಲ ಪತ್ರಿಕೆಗಳಲ್ಲಿ ಲೇಖಕರು ಅನಿಸಿಕೊಂಡಂತಿಲ್ಲ. ಮಂಗಳೂರ ಸಮಾಚಾರ ಹಾಗೂ ಕನ್ನಡ ಸಮಾಚಾರ ತೀರಾ ಬಿನ್ನವಾದ ಶೈಲಿಯಲ್ಲಿ ಬರುತ್ತಿತ್ತು ಎನ್ನುವುದಕ್ಕೆ ಈ ಮೊದಲು ಪತ್ರಿಕೆಗಳಲ್ಲಿ ತಿಳಿದುಕೊಂಡದ್ದೇ ಸಾಕ್ಷಿ. ಮತಪ್ರಚಾರದ ಉದ್ದೇಶಕ್ಕಾಗಿ ಬಂದ ಇವರು ತಮ್ಮ ಚರ್ಚ್ ವಟಾರದಲ್ಲಿ ಅಥವಾ ಕ್ರೈಸ್ತರಾದವರ ಮದ್ಯೆ ಪ್ರಸಾರಕ್ಕಾಗಿ ತುಲನಾತ್ಮಕ ಅದ್ಯಯನದಂತ ಕ್ರೈಸ್ತ ಪತ್ರಿಕೆಗಳನ್ನು ಪ್ರಕಟಿಸಿದ್ದಾರೆಯೇ ವಿನಾ ಮೊದಲಿನ ಎರಡು ಕನ್ನಡ ಪತ್ರಿಕೆಯಲಿ ಧರ್ಮ ನಿಂದನೆ ಅಥವಾ ತುಲನಾತ್ಮಕ ಅದ್ಯಯನ ವಿಚಾರಗಳನ್ನು ಎಲ್ಲಿಯೂ ಬಳಸಲಿಲ್ಲ. ಈ ವಿಚಾರವಾಗಿ ಡಾ ಹಾವನೂರರು ಹೀಗೆ ಬರೆಯುತ್ತಾರೆ. ಮಿಶನರಿಗಳು ಈ ಪತ್ರಿಕೆಯನ್ನು ಸ್ವಮತ ಪ್ರಸಾರಕ್ಕಾಗಿ ಬೇಕಾದ ಹಾಗೆ ಬಳಸಿಕೊಳ್ಳಬಹುದಾಗಿತ್ತು. ಹಾಗೆ ಮಾಡದ್ದರಿಂದ ಕನ್ನಡದ ಈ ಮೊದಲ ಪತ್ರಿಕೆಯು ಜಾತ್ಯಾತೀತವಾದ ಸಮಸ್ತ ಕನ್ನಡಿಗರನ್ನುದ್ದೇಶಿಸಿದ ಪತ್ರಿಕೆಯಾಗಿ ನಿಂತಿತು. ಕ್ರಿಶ್ಚಿಯನ್ ಮತ ವಿಚಾರಗಳು ವ್ಯಕ್ತವಾದ ಸಂದರ್ಭಗಳೆಂದರೆ ದಾಸರ ಪದ ಹಾಗೂ ಸಂಸ್ಕøತ ಶ್ಲೋಕಗಳನ್ನು ಕೊಡುತ್ತಾ ಅದಕ್ಕೆ ಸಮಾನಾದ ಬೈಬಲ್ ಉಕ್ತಿಗಳನ್ನು ವಿವರಿಸಿದುದು. ಆ ನಿಮಿತ್ತದಿಂದ ಪುರಂದರ ದಾಸರ ಕೆಲವು ಹಾಡುಗಳು ಪ್ರಥಮತ ಮುದ್ರಣ ರೂಪದಲ್ಲಿ ಹೊರಬಂದುದು ಇಲ್ಲಿ. ಮರವು ತನ್ನನ್ನು ಕಡಿಯಬಂದವನ ಮೇಲೆ ನೆರಳನ್ನು ಕೊಡುವುದನ್ನು ಹೇಗೆ ನಿಲ್ಲಿಸುವುದಿಲ್ಲವೋ ಹಾಗೆಯೇ ಸಜ್ಜನರು ಶತ್ರುವೇ ಆಗಿರಲಿ ಮನೆಗೆ ಬಂದರೆ ಅತಿಥ್ಯವನ್ನು ಕೊಡದೇ ಇರುವುದಿಲ್ಲ. ಚಂಡಾಲನ ಮನೆಯಾದರೇನಂತೆ ಚಂದಿರನು ಅಲ್ಲಿಯೂ ಬೆಳಕನ್ನು ನೀಡುತ್ತಾನಷ್ಟೇ. ಹಾಗೆಯೇ ಸಾದು ಜನರು ಗುಣರಹಿತರಲ್ಲಿಯೂ ದಯೆ ತೋರಿಸುತ್ತಾರೆ. ಈ ಭಾವದ ಒಂದು ಪದ್ಯವು ಹಿತೋಪದೇಶದಲ್ಲಿ ಕಂಡುಬರುತ್ತದೆ. ಆ ಶ್ಲೋಕವನ್ನು ಕೊಟ್ಟು ಅದಕ್ಕೆ ಸಮಾನಾಗಿರುವ ಏಸುವಿನ ಈ ವಾಕ್ಯವನ್ನು ಉದ್ದರಿಸಲಾಗಿದೆ. "ನಾನು ನಿಮಗೆ ಹೇಳುವುದೇನೆಂದರೆ ಶತ್ರುಗಳಿಗೆ ಪ್ರೀತಿ ಮಾಡಿರಿ ನಿಮಗೆ ಶಪಿಸುವವರನ್ನು ಆಶೀರ್ವದಿಸಿರಿ, ನಿಮಗೆ ಹಗೆ ಮಾಡುವವರಿಗೆ ಉಪಕಾರ ಮಾಡಿರಿ. ನಿಮಗೆ ಹಿಂಸೆಯೂ ನಿಂದೆಯೂ ಮಾಡುವವರಿಗೋಸ್ಕರ ಪ್ರಾರ್ಥಿಸಿರಿ. " 2ನೇ ಪತ್ರಿಕೆಯಾದ ಕನ್ನಡ ಸಮಾಚಾರ ( 1844 ಜೂನ್-1844 ನವೆಂಬರ್) ಪ್ರಾರಂಭವಾದಾಗ ಪತ್ರಿಕೆಯಲ್ಲಿ ಈ ರೀತಿ ಬರೆದಿದ್ದಾರೆ. ಈ ದೇಶಸ್ಥರಲ್ಲಿ ಅನೇಕರಿಗೆ ಕನ್ನಡ ಭಾಷೆÉಯಲ್ಲಿ ಬರೆದ ಸಮಾಚಾರವನ್ನು ಓದುವುದರಲ್ಲಿ ಮತಿ ಆಗುವುದೆಂದು ನೋಡಿ ಸಂತೋಷದಿಂದ ಅದನ್ನು ವೃದ್ದಿಮಾಡುವ ಪ್ರಯತ್ನದಿಂದ ಇನ್ನು ಮುಂದೆ ಕಲ್ಲಿನಲ್ಲಿ ಛಾಪಿಸದೆ ಬಳ್ಳಾರಿಯಲ್ಲಿರುವ ಅಕ್ಷರ ಛಾಪಖಾನೆಯಲ್ಲಿ ಅಚ್ಚುಪಡಿ ಮಾಡಲಿಕ್ಕೆ ನಿಶ್ಚಯಿಸಿದ್ದೇವೆ. ಆದ್ದರಿಂದ ಮೊದಲಿನ ಎರಡು ಪಟ್ಟು ಬರಹ ಪಡಿಯುವುದರಿಂದ ಹೆಚ್ಚು ವರ್ತಮಾನವನ್ನು ಚರಿತ್ರೆಗಳನ್ನು ವಿದ್ಯಾಪಾಠಗಳನ್ನೂ ಬುದ್ದಿ ಮಾತುಗಳನ್ನು ಬರಿಯುವುದಕ್ಕೆ ಸ್ಥಳ ಶಿಕ್ಕುವುದು. ==ಉಲ್ಲೇಖಗಳು == {{reflist}} {{Interwikineeded}} [[ವರ್ಗ:ಕನ್ನಡ ಪತ್ರಿಕೆಗಳು]] h18cs6ymgzdojohoxvbnnp5q56vcbu4 ಮಂಗಳೂರು ವಿಶ್ವವಿದ್ಯಾನಿಲಯ 0 11842 1376129 1357588 2026-07-02T05:58:58Z Roicy Rekha Braggs 88033 1376129 wikitext text/x-wiki {{Infobox ವಿಶ್ವವಿದ್ಯಾಲಯ |ಹೆಸರು=[[ಮಂಗಳೂರು]] ವಿಶ್ವವಿದ್ಯಾನಿಲಯ |ಚಿಕ್ಕ ಹೆಸರು =-ಮಂ, ವಿ, ವಿ |ಚಿತ್ರ =[[ಚಿತ್ರ:Mng-univ-horde-power1.png|200px|alt=ಮಂಗಳೂರು ವಿಶ್ವವಿದ್ಯಾನಿಲಯ]] |caption =[[-]] |ಧ್ಯೇಯವಾಕ್ಯ ='ಜ್ಞಾನವೇ ಬೆಳಕು' |ಧ್ಯೇಯವಾಕ್ಯ ಆಂಗ್ಲ ಭಾಷೆಯಲ್ಲಿ='Knowledge is Light' |ಪ್ರಕಾರ = ಸಾರ್ವಜನಿಕ |ಸ್ಥಳ = [[ಮಂಗಳಗಂಗೋತ್ರಿ]], [[ಕೊಣಾಜೆ]], [[ಕರ್ನಾಟಕ ರಾಜ್ಯ]], [[ಭಾರತ]] |ಊರು ='ಕೊಣಾಜೆ' |ರಾಜ್ಯ =[[ಕರ್ನಾಟಕ]], |ಕುಲಪತಿಗಳು= [[ಥಾವರ್ ಚಂದ್ ಗೆಹ್ಲೋಟ್]](ರಾಜ್ಯಪಾಲರು ಕರ್ನಾಟಕ,ಭಾರತ ಸರಕಾರ) |ಉಪಕುಲಪತಿಗಳು=ಪ್ರೊ.ಪಿ.ಎಲ್‌. ಧರ್ಮ |ಕ್ಯಾಂಪಸ್ =ಗ್ರಾಮಾಂತರ |ಸ್ಥಾಪನೆ = [[೧೯೮೦]] |ವಿದ್ಯಾರ್ಥಿಗಳ ಸಂಖ್ಯೆ= |ಪದವಿ ಶಿಕ್ಷಣ = |ಸ್ನಾತಕೋತ್ತರ ಶಿಕ್ಷಣ= |ಡಾಕ್ಟರೇಟ್ ಪದವಿ= |ಇತರೆ = |ಸಿಬ್ಬಂದಿ= |ಅಂತರ್ಜಾಲ= [https://www.mangaloreuniversity.ac.in/ www.mangaloreuniversity.ac.in] |- |ಚಿನ್ಹೆ=[[ಚಿತ್ರ:Blank.jpg|75px]] |footnotes= }} '''ಮಂಗಳೂರು ವಿಶ್ವವಿದ್ಯಾನಿಲಯ'''ವು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕೊಣಾಜೆ ಗ್ರಾಮದಲ್ಲಿ ಸ್ಥಾಪಿತವಾಗಿದೆ. ಇದರ ಧ್ಯೇಯ ವಾಕ್ಯ "ಜ್ಞಾನವೇ ಬೆಳಕು". ಮಂಗಳಗಂಗೋತ್ರಿ ಎಂಬುದು ಈ ವಿ ವಿ ಯ ಕ್ಯಾಂಪಸ್ ನ ಹೆಸರು. ಇದು ಸುಮಾರು ೩೬೦ ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಪ್ರಸ್ತುತ [[ದಕ್ಷಿಣ ಕನ್ನಡ]], ಮತ್ತು [[ಉಡುಪಿ]] ಜಿಲ್ಲೆಯ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳು ಈ ವಿಶ್ವವಿದ್ಯಾನಿಲಯದ ಅಧಿಕಾರ ವ್ಯಾಪ್ತಿಗೆ ಒಳಪಡುತ್ತವೆ. ==ಹಿನ್ನೆಲೆ == ಮೊದಲು ಇದು ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರವಾಗಿತ್ತು. ೧೯೮೦ರಲ್ಲಿ ಸ್ವತಂತ್ರ ವಿಶ್ವವಿದ್ಯಾನಿಲಯವಾಗಿ ರೂಪುಗೊಂಡಿತು. ೨೦೨೩ರಲ್ಲಿ ಕೊಡಗು ವಿಶ್ವಾವಿದ್ಯಾನಿಲಯವು ರೂಪೀಕರಣಗೊಳ್ಳುವ ತನಕ ಕೊಡಗು ಜಿಲ್ಲೆಯ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳು ಕೂಡ ಮಂಗಳೂರು ವಿಶ್ವವಿದ್ಯಾನಿಲದ ಆಡಳಿತ ವ್ಯಾಪ್ತಿಗೆ ಒಳಪಟ್ಟಿತ್ತು. ==ಕ್ಯಾಂಪಸ್/ಆವರಣ== ೬೫೦ ಎಕರೆ ಪ್ರದೇಶದಲ್ಲಿ ವಿಸ್ತಾರವನ್ನು ಹೊಂದಿದೆ. ಸುಂದರವಾದ ಹುಲ್ಲುಹಾಸಿನ ಆವರಣ. ==ಸಂಯೋಜಿತ ಕಾಲೇಜುಗಳು== # [[ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟ]], ಮಂಗಳೂರು # [[ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜು, ಮಡಿಕೇರಿ]] # [[ಸ್ನಾತಕೋತ್ತರ ಅಧ್ಯಯನ ಕೇಂದ್ರ ಚಿಕ್ಕಅಳುವಾರ ಕುಶಾಲನಗರ]] ಕೊಡಗು. # [[ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿ]]. == ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳು == {| class="wikitable" |- ! ಕುಲಪತಿಗಳಾಗಿದ್ದ ಕಾಲ/ವರ್ಷ !! ಕುಲಪತಿಗಳ ಹೆಸರು !! ವಿಭಾಗ || ಅವಧಿ |- | ೧೯೮೦-೧೯೮೫ || ಪ್ರೊ. ಬಿ. ಶೇಖ್ ಅಲಿ || ಇತಿಹಾಸ || ೫ |- | ೧೯೮೫-೧೯೮೯ || ಪ್ರೊ.ಶಫಿಯುಲ್ಲಾ || ಸಸ್ಯಶಾಸ್ತ್ರ || ೪ |- | ೧೯೮೯-೧೯೯೫ || ಪ್ರೊ.ಎಂ.ಐ ಸವದತ್ತಿ || ಭೌತಶಾಸ್ತ್ರ || ೬ |- | ೧೯೯೫-೨೦೦೧ || ಪ್ರೊ.ಎಸ್. ಗೋಪಾಲ || ಭೌತಶಾಸ್ತ್ರ || ೬ |- | ೨೦೦೧-೨೦೦೫ || ಪ್ರೊ.ಬಿ. ಹನುಮಯ್ಯ<ref>{{cite news|title=Hanumaiah is new Mangalore varsity V-C|date=29 October 2001|newspaper=[[ದಿ ಟೈಮ್ಸ್ ಆಫ್‌ ಇಂಡಿಯಾ]]|url=http://articles.timesofindia.indiatimes.com/2001-10-28/bangalore/27228036_1_karnatak-university-mangalore-mysore|access-date=2017-07-16|archive-date=2012-07-07|archive-url=https://archive.today/20120707230027/http://articles.timesofindia.indiatimes.com/2001-10-28/bangalore/27228036_1_karnatak-university-mangalore-mysore|url-status=dead}}</ref> || ರಸಾಯನ ಶಾಸ್ತ್ರ || ೪ |- | ೨೦೦೫-೨೦೦೬ || ಪ್ರೊ.ತಿಮ್ಮೇಗೌಡ<ref>{{cite news |title=Thimme Gowda is acting VC |date=30 October 2005 |newspaper=[[ದಿ ಹಿಂದೂ]] |url=http://www.hindu.com/2005/10/30/stories/2005103017730500.htm |access-date=16 ಜುಲೈ 2017 |archive-date=1 ನವೆಂಬರ್ 2005 |archive-url=https://web.archive.org/web/20051101013608/http://www.hindu.com/2005/10/30/stories/2005103017730500.htm |url-status=dead }}</ref> || ರಸಾಯನಶಾಸ್ತ್ರ || ೩ ತಿಂಗಳು (acting, three months) |- | ೨೦೦೬-೨೦೧೦ || ಪ್ರೊ.ಕೆ.ಎಂ.ಕಾವೇರಪ್ಪ<ref>{{cite news|title=K.M. Kaveriappa appointed Executive Director of Higher Education Council|date=1 November 2010|newspaper=[[ದಿ ಹಿಂದೂ]] |url=http://www.thehindu.com/news/cities/Mangalore/article859630.ece}}</ref> || ಸಸ್ಯಶಾಸ್ತ್ರ || ೪ |- | ೨೦೧೦ || ಪ್ರೊ.ಕೆ.ಕೆ.ಆಚಾರ್ಯ || ಭೌತಶಾಸ್ತ್ರ || ೨ ತಿಂಗಳು (acting, two months) |- | ೨೦೧೦-೨೦೧೪ || ಪ್ರೊ.ಟಿ.ಸಿ.ಶಿವಶಂಕರ ಮೂರ್ತಿ<ref>{{cite web|title=Prof T C Shivashankara Murthy Appointed Vice Chancellor of Mangalore University|date=2 March 2010|3=|publisher=[[Daijiworld News Network]]|work=daijiworld.com|url=http://www.daijiworld.com/news/news_disp.asp?n_id=73152&n_tit=Prof+T+C+Shivashankara+Murthy+Appointed++Vice+Chancellor+of+Mangalore+University|access-date=16 ಜುಲೈ 2017|archive-date=4 ಮಾರ್ಚ್ 2016|archive-url=https://web.archive.org/web/20160304071846/http://www.daijiworld.com/news/news_disp.asp?n_id=73152&n_tit=Prof+T+C+Shivashankara+Murthy+Appointed++Vice+Chancellor+of+Mangalore+University|url-status=dead}}</ref> || ಭೌತಶಾಸ್ತ್ರ || ೪ |- | ೨೦೧೪ || [[ಕೆ.ಭೈರಪ್ಪ|ಪ್ರೊ.ಕೆ.ಭೈರಪ್ಪ]] || ಭೌತಶಾಸ್ತ್ರ ||೪ |- |೨೦೧೮|| ಡಾ.ಕಿಶೋರ್ ಕುಮಾರ್. ಸಿ.ಕೆ.||ದೈಹಿಕ ಶಿಕ್ಷಣ|| ೬ ತಿಂಗಳು (ಹಂಗಾಮಿ) |- |೨೦೧೮|| ಡಾ. ಈಶ್ವರ ಪಿ. || || ೬ ತಿಂಗಳು (ಹಂಗಾಮಿ) |- |೨೦೧೮ || ಡಾ.ಕಿಶೋರಿ ನಾಯಕ್|| ಆಂಗ್ಲ ಭಾಷೆ||೬ ತಿಂಗಳು (ಹಂಗಾಮಿ) |- |೨೦೧೯|| ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ<ref>.P S Yadapadithaya in new vice-chancellor of Mangalore University - Times of India https://timesofindia.indiatimes.com/home/education/news/p-s-yadapadithaya-in-new-vice-chancellor-of-mangalore-university/articleshow/69638813.cms </ref>|| ವಾಣಿಜ್ಯ||ಜೂನ್ ೩ ರಿಂದ |} == ವಿಭಾಗಗಳು == #[[ ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ]] ಮಂಗಳಗಂಗೋತ್ರಿ. ==ಹೊರಗಿನ ಸಂಪರ್ಕಗಳು== {{commonscat|Mangalore University}} *[http://www.mangaloreuniversity.ac.in/ ಅಧಿಕೃತ ಸಂಪರ್ಕ ತಾಣ] *[http://mangaloreuniversity.ac.in/kannada/index.htm ಕನ್ನಡದಲ್ಲಿ ಅಧಿಕೃತ ಸಂಪರ್ಕ ತಾಣ] {{Webarchive|url=https://web.archive.org/web/20070212140406/http://mangaloreuniversity.ac.in/kannada/index.htm |date=2007-02-12 }} == ಉಲ್ಲೇಖಗಳು == {{ಉಲ್ಲೇಖಗಳು}} {{ಕರ್ನಾಟಕದ ವಿಶ್ವವಿದ್ಯಾಲಯಗಳು}} {{Interwikineeded}} [[ವರ್ಗ:ಶಿಕ್ಷಣ]] [[ವರ್ಗ:ವಿಶ್ವವಿದ್ಯಾಲಯಗಳು]] [[ವರ್ಗ:ಶೈಕ್ಷಣಿಕ ಸಂಸ್ಥೆಗಳು]] pptij3xgjj4lqyfazymagzvz0c0fops 1376130 1376129 2026-07-02T05:59:52Z Roicy Rekha Braggs 88033 1376130 wikitext text/x-wiki {{Infobox ವಿಶ್ವವಿದ್ಯಾಲಯ |ಹೆಸರು=[[ಮಂಗಳೂರು]] ವಿಶ್ವವಿದ್ಯಾನಿಲಯ |ಚಿಕ್ಕ ಹೆಸರು =-ಮಂ, ವಿ, ವಿ |ಚಿತ್ರ =[[ಚಿತ್ರ:Mng-univ-horde-power1.png|200px|alt=ಮಂಗಳೂರು ವಿಶ್ವವಿದ್ಯಾನಿಲಯ]] |caption =[[-]] |ಧ್ಯೇಯವಾಕ್ಯ ='ಜ್ಞಾನವೇ ಬೆಳಕು' |ಧ್ಯೇಯವಾಕ್ಯ ಆಂಗ್ಲ ಭಾಷೆಯಲ್ಲಿ='Knowledge is Light' |ಪ್ರಕಾರ = ಸಾರ್ವಜನಿಕ |ಸ್ಥಳ = [[ಮಂಗಳಗಂಗೋತ್ರಿ]], [[ಕೊಣಾಜೆ]], [[ಕರ್ನಾಟಕ ರಾಜ್ಯ]], [[ಭಾರತ]] |ಊರು ='ಕೊಣಾಜೆ' |ರಾಜ್ಯ =[[ಕರ್ನಾಟಕ]], |ಕುಲಪತಿಗಳು= [[ಥಾವರ್ ಚಂದ್ ಗೆಹ್ಲೋಟ್]](ರಾಜ್ಯಪಾಲರು ಕರ್ನಾಟಕ,ಭಾರತ ಸರಕಾರ) |ಉಪಕುಲಪತಿಗಳು=ಪ್ರೊ.ಪಿ.ಎಲ್‌. ಧರ್ಮ |ಕ್ಯಾಂಪಸ್ =ಗ್ರಾಮಾಂತರ |ಸ್ಥಾಪನೆ = [[೧೯೮೦]] |ವಿದ್ಯಾರ್ಥಿಗಳ ಸಂಖ್ಯೆ= |ಪದವಿ ಶಿಕ್ಷಣ = |ಸ್ನಾತಕೋತ್ತರ ಶಿಕ್ಷಣ= |ಡಾಕ್ಟರೇಟ್ ಪದವಿ= |ಇತರೆ = |ಸಿಬ್ಬಂದಿ= |ಅಂತರ್ಜಾಲ= [https://www.mangaloreuniversity.ac.in/ www.mangaloreuniversity.ac.in] |- |ಚಿನ್ಹೆ=[[ಚಿತ್ರ:Blank.jpg|75px]] |footnotes= }} '''ಮಂಗಳೂರು ವಿಶ್ವವಿದ್ಯಾನಿಲಯ'''ವು [[ದಕ್ಷಿಣ ಕನ್ನಡ]] ಜಿಲ್ಲೆಯ ಉಳ್ಳಾಲ ತಾಲೂಕಿನ ಕೊಣಾಜೆ ಗ್ರಾಮದಲ್ಲಿ ಸ್ಥಾಪಿತವಾಗಿದೆ. ಇದರ ಧ್ಯೇಯ ವಾಕ್ಯ "ಜ್ಞಾನವೇ ಬೆಳಕು". ಮಂಗಳಗಂಗೋತ್ರಿ ಎಂಬುದು ಈ ವಿ ವಿ ಯ ಕ್ಯಾಂಪಸ್ ನ ಹೆಸರು. ಇದು ಸುಮಾರು ೩೬೦ ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಪ್ರಸ್ತುತ [[ದಕ್ಷಿಣ ಕನ್ನಡ]], ಮತ್ತು [[ಉಡುಪಿ]] ಜಿಲ್ಲೆಯ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳು ಈ ವಿಶ್ವವಿದ್ಯಾನಿಲಯದ ಅಧಿಕಾರ ವ್ಯಾಪ್ತಿಗೆ ಒಳಪಡುತ್ತವೆ. ==ಹಿನ್ನೆಲೆ == ಮೊದಲು ಇದು ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರವಾಗಿತ್ತು. ೧೯೮೦ರಲ್ಲಿ ಸ್ವತಂತ್ರ ವಿಶ್ವವಿದ್ಯಾನಿಲಯವಾಗಿ ರೂಪುಗೊಂಡಿತು. ೨೦೨೩ರಲ್ಲಿ ಕೊಡಗು ವಿಶ್ವಾವಿದ್ಯಾನಿಲಯವು ರೂಪೀಕರಣಗೊಳ್ಳುವ ತನಕ ಕೊಡಗು ಜಿಲ್ಲೆಯ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳು ಕೂಡ ಮಂಗಳೂರು ವಿಶ್ವವಿದ್ಯಾನಿಲದ ಆಡಳಿತ ವ್ಯಾಪ್ತಿಗೆ ಒಳಪಟ್ಟಿತ್ತು. ==ಕ್ಯಾಂಪಸ್/ಆವರಣ== ೬೫೦ ಎಕರೆ ಪ್ರದೇಶದಲ್ಲಿ ವಿಸ್ತಾರವನ್ನು ಹೊಂದಿದೆ. ಸುಂದರವಾದ ಹುಲ್ಲುಹಾಸಿನ ಆವರಣ. ==ಸಂಯೋಜಿತ ಕಾಲೇಜುಗಳು== # [[ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟ]], ಮಂಗಳೂರು # [[ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜು, ಮಡಿಕೇರಿ]] # [[ಸ್ನಾತಕೋತ್ತರ ಅಧ್ಯಯನ ಕೇಂದ್ರ ಚಿಕ್ಕಅಳುವಾರ ಕುಶಾಲನಗರ]] ಕೊಡಗು. # [[ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿ]]. == ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳು == {| class="wikitable" |- ! ಕುಲಪತಿಗಳಾಗಿದ್ದ ಕಾಲ/ವರ್ಷ !! ಕುಲಪತಿಗಳ ಹೆಸರು !! ವಿಭಾಗ || ಅವಧಿ |- | ೧೯೮೦-೧೯೮೫ || ಪ್ರೊ. ಬಿ. ಶೇಖ್ ಅಲಿ || ಇತಿಹಾಸ || ೫ |- | ೧೯೮೫-೧೯೮೯ || ಪ್ರೊ.ಶಫಿಯುಲ್ಲಾ || ಸಸ್ಯಶಾಸ್ತ್ರ || ೪ |- | ೧೯೮೯-೧೯೯೫ || ಪ್ರೊ.ಎಂ.ಐ ಸವದತ್ತಿ || ಭೌತಶಾಸ್ತ್ರ || ೬ |- | ೧೯೯೫-೨೦೦೧ || ಪ್ರೊ.ಎಸ್. ಗೋಪಾಲ || ಭೌತಶಾಸ್ತ್ರ || ೬ |- | ೨೦೦೧-೨೦೦೫ || ಪ್ರೊ.ಬಿ. ಹನುಮಯ್ಯ<ref>{{cite news|title=Hanumaiah is new Mangalore varsity V-C|date=29 October 2001|newspaper=[[ದಿ ಟೈಮ್ಸ್ ಆಫ್‌ ಇಂಡಿಯಾ]]|url=http://articles.timesofindia.indiatimes.com/2001-10-28/bangalore/27228036_1_karnatak-university-mangalore-mysore|access-date=2017-07-16|archive-date=2012-07-07|archive-url=https://archive.today/20120707230027/http://articles.timesofindia.indiatimes.com/2001-10-28/bangalore/27228036_1_karnatak-university-mangalore-mysore|url-status=dead}}</ref> || ರಸಾಯನ ಶಾಸ್ತ್ರ || ೪ |- | ೨೦೦೫-೨೦೦೬ || ಪ್ರೊ.ತಿಮ್ಮೇಗೌಡ<ref>{{cite news |title=Thimme Gowda is acting VC |date=30 October 2005 |newspaper=[[ದಿ ಹಿಂದೂ]] |url=http://www.hindu.com/2005/10/30/stories/2005103017730500.htm |access-date=16 ಜುಲೈ 2017 |archive-date=1 ನವೆಂಬರ್ 2005 |archive-url=https://web.archive.org/web/20051101013608/http://www.hindu.com/2005/10/30/stories/2005103017730500.htm |url-status=dead }}</ref> || ರಸಾಯನಶಾಸ್ತ್ರ || ೩ ತಿಂಗಳು (acting, three months) |- | ೨೦೦೬-೨೦೧೦ || ಪ್ರೊ.ಕೆ.ಎಂ.ಕಾವೇರಪ್ಪ<ref>{{cite news|title=K.M. Kaveriappa appointed Executive Director of Higher Education Council|date=1 November 2010|newspaper=[[ದಿ ಹಿಂದೂ]] |url=http://www.thehindu.com/news/cities/Mangalore/article859630.ece}}</ref> || ಸಸ್ಯಶಾಸ್ತ್ರ || ೪ |- | ೨೦೧೦ || ಪ್ರೊ.ಕೆ.ಕೆ.ಆಚಾರ್ಯ || ಭೌತಶಾಸ್ತ್ರ || ೨ ತಿಂಗಳು (acting, two months) |- | ೨೦೧೦-೨೦೧೪ || ಪ್ರೊ.ಟಿ.ಸಿ.ಶಿವಶಂಕರ ಮೂರ್ತಿ<ref>{{cite web|title=Prof T C Shivashankara Murthy Appointed Vice Chancellor of Mangalore University|date=2 March 2010|3=|publisher=[[Daijiworld News Network]]|work=daijiworld.com|url=http://www.daijiworld.com/news/news_disp.asp?n_id=73152&n_tit=Prof+T+C+Shivashankara+Murthy+Appointed++Vice+Chancellor+of+Mangalore+University|access-date=16 ಜುಲೈ 2017|archive-date=4 ಮಾರ್ಚ್ 2016|archive-url=https://web.archive.org/web/20160304071846/http://www.daijiworld.com/news/news_disp.asp?n_id=73152&n_tit=Prof+T+C+Shivashankara+Murthy+Appointed++Vice+Chancellor+of+Mangalore+University|url-status=dead}}</ref> || ಭೌತಶಾಸ್ತ್ರ || ೪ |- | ೨೦೧೪ || [[ಕೆ.ಭೈರಪ್ಪ|ಪ್ರೊ.ಕೆ.ಭೈರಪ್ಪ]] || ಭೌತಶಾಸ್ತ್ರ ||೪ |- |೨೦೧೮|| ಡಾ.ಕಿಶೋರ್ ಕುಮಾರ್. ಸಿ.ಕೆ.||ದೈಹಿಕ ಶಿಕ್ಷಣ|| ೬ ತಿಂಗಳು (ಹಂಗಾಮಿ) |- |೨೦೧೮|| ಡಾ. ಈಶ್ವರ ಪಿ. || || ೬ ತಿಂಗಳು (ಹಂಗಾಮಿ) |- |೨೦೧೮ || ಡಾ.ಕಿಶೋರಿ ನಾಯಕ್|| ಆಂಗ್ಲ ಭಾಷೆ||೬ ತಿಂಗಳು (ಹಂಗಾಮಿ) |- |೨೦೧೯|| ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ<ref>.P S Yadapadithaya in new vice-chancellor of Mangalore University - Times of India https://timesofindia.indiatimes.com/home/education/news/p-s-yadapadithaya-in-new-vice-chancellor-of-mangalore-university/articleshow/69638813.cms </ref>|| ವಾಣಿಜ್ಯ||ಜೂನ್ ೩ ರಿಂದ |} == ವಿಭಾಗಗಳು == #[[ ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ]] ಮಂಗಳಗಂಗೋತ್ರಿ. ==ಹೊರಗಿನ ಸಂಪರ್ಕಗಳು== {{commonscat|Mangalore University}} *[http://www.mangaloreuniversity.ac.in/ ಅಧಿಕೃತ ಸಂಪರ್ಕ ತಾಣ] *[http://mangaloreuniversity.ac.in/kannada/index.htm ಕನ್ನಡದಲ್ಲಿ ಅಧಿಕೃತ ಸಂಪರ್ಕ ತಾಣ] {{Webarchive|url=https://web.archive.org/web/20070212140406/http://mangaloreuniversity.ac.in/kannada/index.htm |date=2007-02-12 }} == ಉಲ್ಲೇಖಗಳು == {{ಉಲ್ಲೇಖಗಳು}} {{ಕರ್ನಾಟಕದ ವಿಶ್ವವಿದ್ಯಾಲಯಗಳು}} {{Interwikineeded}} [[ವರ್ಗ:ಶಿಕ್ಷಣ]] [[ವರ್ಗ:ವಿಶ್ವವಿದ್ಯಾಲಯಗಳು]] [[ವರ್ಗ:ಶೈಕ್ಷಣಿಕ ಸಂಸ್ಥೆಗಳು]] bmdz3h687ba5toebvl6z1pyy3fusmuh 1376131 1376130 2026-07-02T06:00:19Z Roicy Rekha Braggs 88033 /* ಹಿನ್ನೆಲೆ */ 1376131 wikitext text/x-wiki {{Infobox ವಿಶ್ವವಿದ್ಯಾಲಯ |ಹೆಸರು=[[ಮಂಗಳೂರು]] ವಿಶ್ವವಿದ್ಯಾನಿಲಯ |ಚಿಕ್ಕ ಹೆಸರು =-ಮಂ, ವಿ, ವಿ |ಚಿತ್ರ =[[ಚಿತ್ರ:Mng-univ-horde-power1.png|200px|alt=ಮಂಗಳೂರು ವಿಶ್ವವಿದ್ಯಾನಿಲಯ]] |caption =[[-]] |ಧ್ಯೇಯವಾಕ್ಯ ='ಜ್ಞಾನವೇ ಬೆಳಕು' |ಧ್ಯೇಯವಾಕ್ಯ ಆಂಗ್ಲ ಭಾಷೆಯಲ್ಲಿ='Knowledge is Light' |ಪ್ರಕಾರ = ಸಾರ್ವಜನಿಕ |ಸ್ಥಳ = [[ಮಂಗಳಗಂಗೋತ್ರಿ]], [[ಕೊಣಾಜೆ]], [[ಕರ್ನಾಟಕ ರಾಜ್ಯ]], [[ಭಾರತ]] |ಊರು ='ಕೊಣಾಜೆ' |ರಾಜ್ಯ =[[ಕರ್ನಾಟಕ]], |ಕುಲಪತಿಗಳು= [[ಥಾವರ್ ಚಂದ್ ಗೆಹ್ಲೋಟ್]](ರಾಜ್ಯಪಾಲರು ಕರ್ನಾಟಕ,ಭಾರತ ಸರಕಾರ) |ಉಪಕುಲಪತಿಗಳು=ಪ್ರೊ.ಪಿ.ಎಲ್‌. ಧರ್ಮ |ಕ್ಯಾಂಪಸ್ =ಗ್ರಾಮಾಂತರ |ಸ್ಥಾಪನೆ = [[೧೯೮೦]] |ವಿದ್ಯಾರ್ಥಿಗಳ ಸಂಖ್ಯೆ= |ಪದವಿ ಶಿಕ್ಷಣ = |ಸ್ನಾತಕೋತ್ತರ ಶಿಕ್ಷಣ= |ಡಾಕ್ಟರೇಟ್ ಪದವಿ= |ಇತರೆ = |ಸಿಬ್ಬಂದಿ= |ಅಂತರ್ಜಾಲ= [https://www.mangaloreuniversity.ac.in/ www.mangaloreuniversity.ac.in] |- |ಚಿನ್ಹೆ=[[ಚಿತ್ರ:Blank.jpg|75px]] |footnotes= }} '''ಮಂಗಳೂರು ವಿಶ್ವವಿದ್ಯಾನಿಲಯ'''ವು [[ದಕ್ಷಿಣ ಕನ್ನಡ]] ಜಿಲ್ಲೆಯ ಉಳ್ಳಾಲ ತಾಲೂಕಿನ ಕೊಣಾಜೆ ಗ್ರಾಮದಲ್ಲಿ ಸ್ಥಾಪಿತವಾಗಿದೆ. ಇದರ ಧ್ಯೇಯ ವಾಕ್ಯ "ಜ್ಞಾನವೇ ಬೆಳಕು". ಮಂಗಳಗಂಗೋತ್ರಿ ಎಂಬುದು ಈ ವಿ ವಿ ಯ ಕ್ಯಾಂಪಸ್ ನ ಹೆಸರು. ಇದು ಸುಮಾರು ೩೬೦ ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಪ್ರಸ್ತುತ [[ದಕ್ಷಿಣ ಕನ್ನಡ]], ಮತ್ತು [[ಉಡುಪಿ]] ಜಿಲ್ಲೆಯ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳು ಈ ವಿಶ್ವವಿದ್ಯಾನಿಲಯದ ಅಧಿಕಾರ ವ್ಯಾಪ್ತಿಗೆ ಒಳಪಡುತ್ತವೆ. ==ಹಿನ್ನೆಲೆ == ಮೊದಲು ಇದು [[ಮೈಸೂರು ವಿಶ್ವವಿದ್ಯಾಲಯ|ಮೈಸೂರು ವಿಶ್ವವಿದ್ಯಾನಿಲ]]ಯದ ಸ್ನಾತಕೋತ್ತರ ಕೇಂದ್ರವಾಗಿತ್ತು. ೧೯೮೦ರಲ್ಲಿ ಸ್ವತಂತ್ರ ವಿಶ್ವವಿದ್ಯಾನಿಲಯವಾಗಿ ರೂಪುಗೊಂಡಿತು. ೨೦೨೩ರಲ್ಲಿ ಕೊಡಗು ವಿಶ್ವಾವಿದ್ಯಾನಿಲಯವು ರೂಪೀಕರಣಗೊಳ್ಳುವ ತನಕ ಕೊಡಗು ಜಿಲ್ಲೆಯ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳು ಕೂಡ ಮಂಗಳೂರು ವಿಶ್ವವಿದ್ಯಾನಿಲದ ಆಡಳಿತ ವ್ಯಾಪ್ತಿಗೆ ಒಳಪಟ್ಟಿತ್ತು. ==ಕ್ಯಾಂಪಸ್/ಆವರಣ== ೬೫೦ ಎಕರೆ ಪ್ರದೇಶದಲ್ಲಿ ವಿಸ್ತಾರವನ್ನು ಹೊಂದಿದೆ. ಸುಂದರವಾದ ಹುಲ್ಲುಹಾಸಿನ ಆವರಣ. ==ಸಂಯೋಜಿತ ಕಾಲೇಜುಗಳು== # [[ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟ]], ಮಂಗಳೂರು # [[ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜು, ಮಡಿಕೇರಿ]] # [[ಸ್ನಾತಕೋತ್ತರ ಅಧ್ಯಯನ ಕೇಂದ್ರ ಚಿಕ್ಕಅಳುವಾರ ಕುಶಾಲನಗರ]] ಕೊಡಗು. # [[ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿ]]. == ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳು == {| class="wikitable" |- ! ಕುಲಪತಿಗಳಾಗಿದ್ದ ಕಾಲ/ವರ್ಷ !! ಕುಲಪತಿಗಳ ಹೆಸರು !! ವಿಭಾಗ || ಅವಧಿ |- | ೧೯೮೦-೧೯೮೫ || ಪ್ರೊ. ಬಿ. ಶೇಖ್ ಅಲಿ || ಇತಿಹಾಸ || ೫ |- | ೧೯೮೫-೧೯೮೯ || ಪ್ರೊ.ಶಫಿಯುಲ್ಲಾ || ಸಸ್ಯಶಾಸ್ತ್ರ || ೪ |- | ೧೯೮೯-೧೯೯೫ || ಪ್ರೊ.ಎಂ.ಐ ಸವದತ್ತಿ || ಭೌತಶಾಸ್ತ್ರ || ೬ |- | ೧೯೯೫-೨೦೦೧ || ಪ್ರೊ.ಎಸ್. ಗೋಪಾಲ || ಭೌತಶಾಸ್ತ್ರ || ೬ |- | ೨೦೦೧-೨೦೦೫ || ಪ್ರೊ.ಬಿ. ಹನುಮಯ್ಯ<ref>{{cite news|title=Hanumaiah is new Mangalore varsity V-C|date=29 October 2001|newspaper=[[ದಿ ಟೈಮ್ಸ್ ಆಫ್‌ ಇಂಡಿಯಾ]]|url=http://articles.timesofindia.indiatimes.com/2001-10-28/bangalore/27228036_1_karnatak-university-mangalore-mysore|access-date=2017-07-16|archive-date=2012-07-07|archive-url=https://archive.today/20120707230027/http://articles.timesofindia.indiatimes.com/2001-10-28/bangalore/27228036_1_karnatak-university-mangalore-mysore|url-status=dead}}</ref> || ರಸಾಯನ ಶಾಸ್ತ್ರ || ೪ |- | ೨೦೦೫-೨೦೦೬ || ಪ್ರೊ.ತಿಮ್ಮೇಗೌಡ<ref>{{cite news |title=Thimme Gowda is acting VC |date=30 October 2005 |newspaper=[[ದಿ ಹಿಂದೂ]] |url=http://www.hindu.com/2005/10/30/stories/2005103017730500.htm |access-date=16 ಜುಲೈ 2017 |archive-date=1 ನವೆಂಬರ್ 2005 |archive-url=https://web.archive.org/web/20051101013608/http://www.hindu.com/2005/10/30/stories/2005103017730500.htm |url-status=dead }}</ref> || ರಸಾಯನಶಾಸ್ತ್ರ || ೩ ತಿಂಗಳು (acting, three months) |- | ೨೦೦೬-೨೦೧೦ || ಪ್ರೊ.ಕೆ.ಎಂ.ಕಾವೇರಪ್ಪ<ref>{{cite news|title=K.M. Kaveriappa appointed Executive Director of Higher Education Council|date=1 November 2010|newspaper=[[ದಿ ಹಿಂದೂ]] |url=http://www.thehindu.com/news/cities/Mangalore/article859630.ece}}</ref> || ಸಸ್ಯಶಾಸ್ತ್ರ || ೪ |- | ೨೦೧೦ || ಪ್ರೊ.ಕೆ.ಕೆ.ಆಚಾರ್ಯ || ಭೌತಶಾಸ್ತ್ರ || ೨ ತಿಂಗಳು (acting, two months) |- | ೨೦೧೦-೨೦೧೪ || ಪ್ರೊ.ಟಿ.ಸಿ.ಶಿವಶಂಕರ ಮೂರ್ತಿ<ref>{{cite web|title=Prof T C Shivashankara Murthy Appointed Vice Chancellor of Mangalore University|date=2 March 2010|3=|publisher=[[Daijiworld News Network]]|work=daijiworld.com|url=http://www.daijiworld.com/news/news_disp.asp?n_id=73152&n_tit=Prof+T+C+Shivashankara+Murthy+Appointed++Vice+Chancellor+of+Mangalore+University|access-date=16 ಜುಲೈ 2017|archive-date=4 ಮಾರ್ಚ್ 2016|archive-url=https://web.archive.org/web/20160304071846/http://www.daijiworld.com/news/news_disp.asp?n_id=73152&n_tit=Prof+T+C+Shivashankara+Murthy+Appointed++Vice+Chancellor+of+Mangalore+University|url-status=dead}}</ref> || ಭೌತಶಾಸ್ತ್ರ || ೪ |- | ೨೦೧೪ || [[ಕೆ.ಭೈರಪ್ಪ|ಪ್ರೊ.ಕೆ.ಭೈರಪ್ಪ]] || ಭೌತಶಾಸ್ತ್ರ ||೪ |- |೨೦೧೮|| ಡಾ.ಕಿಶೋರ್ ಕುಮಾರ್. ಸಿ.ಕೆ.||ದೈಹಿಕ ಶಿಕ್ಷಣ|| ೬ ತಿಂಗಳು (ಹಂಗಾಮಿ) |- |೨೦೧೮|| ಡಾ. ಈಶ್ವರ ಪಿ. || || ೬ ತಿಂಗಳು (ಹಂಗಾಮಿ) |- |೨೦೧೮ || ಡಾ.ಕಿಶೋರಿ ನಾಯಕ್|| ಆಂಗ್ಲ ಭಾಷೆ||೬ ತಿಂಗಳು (ಹಂಗಾಮಿ) |- |೨೦೧೯|| ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ<ref>.P S Yadapadithaya in new vice-chancellor of Mangalore University - Times of India https://timesofindia.indiatimes.com/home/education/news/p-s-yadapadithaya-in-new-vice-chancellor-of-mangalore-university/articleshow/69638813.cms </ref>|| ವಾಣಿಜ್ಯ||ಜೂನ್ ೩ ರಿಂದ |} == ವಿಭಾಗಗಳು == #[[ ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ]] ಮಂಗಳಗಂಗೋತ್ರಿ. ==ಹೊರಗಿನ ಸಂಪರ್ಕಗಳು== {{commonscat|Mangalore University}} *[http://www.mangaloreuniversity.ac.in/ ಅಧಿಕೃತ ಸಂಪರ್ಕ ತಾಣ] *[http://mangaloreuniversity.ac.in/kannada/index.htm ಕನ್ನಡದಲ್ಲಿ ಅಧಿಕೃತ ಸಂಪರ್ಕ ತಾಣ] {{Webarchive|url=https://web.archive.org/web/20070212140406/http://mangaloreuniversity.ac.in/kannada/index.htm |date=2007-02-12 }} == ಉಲ್ಲೇಖಗಳು == {{ಉಲ್ಲೇಖಗಳು}} {{ಕರ್ನಾಟಕದ ವಿಶ್ವವಿದ್ಯಾಲಯಗಳು}} {{Interwikineeded}} [[ವರ್ಗ:ಶಿಕ್ಷಣ]] [[ವರ್ಗ:ವಿಶ್ವವಿದ್ಯಾಲಯಗಳು]] [[ವರ್ಗ:ಶೈಕ್ಷಣಿಕ ಸಂಸ್ಥೆಗಳು]] 2eq3w040wvp3e5xpa3qw18je71a81qi 1376132 1376131 2026-07-02T06:00:44Z Roicy Rekha Braggs 88033 /* ಹಿನ್ನೆಲೆ */ 1376132 wikitext text/x-wiki {{Infobox ವಿಶ್ವವಿದ್ಯಾಲಯ |ಹೆಸರು=[[ಮಂಗಳೂರು]] ವಿಶ್ವವಿದ್ಯಾನಿಲಯ |ಚಿಕ್ಕ ಹೆಸರು =-ಮಂ, ವಿ, ವಿ |ಚಿತ್ರ =[[ಚಿತ್ರ:Mng-univ-horde-power1.png|200px|alt=ಮಂಗಳೂರು ವಿಶ್ವವಿದ್ಯಾನಿಲಯ]] |caption =[[-]] |ಧ್ಯೇಯವಾಕ್ಯ ='ಜ್ಞಾನವೇ ಬೆಳಕು' |ಧ್ಯೇಯವಾಕ್ಯ ಆಂಗ್ಲ ಭಾಷೆಯಲ್ಲಿ='Knowledge is Light' |ಪ್ರಕಾರ = ಸಾರ್ವಜನಿಕ |ಸ್ಥಳ = [[ಮಂಗಳಗಂಗೋತ್ರಿ]], [[ಕೊಣಾಜೆ]], [[ಕರ್ನಾಟಕ ರಾಜ್ಯ]], [[ಭಾರತ]] |ಊರು ='ಕೊಣಾಜೆ' |ರಾಜ್ಯ =[[ಕರ್ನಾಟಕ]], |ಕುಲಪತಿಗಳು= [[ಥಾವರ್ ಚಂದ್ ಗೆಹ್ಲೋಟ್]](ರಾಜ್ಯಪಾಲರು ಕರ್ನಾಟಕ,ಭಾರತ ಸರಕಾರ) |ಉಪಕುಲಪತಿಗಳು=ಪ್ರೊ.ಪಿ.ಎಲ್‌. ಧರ್ಮ |ಕ್ಯಾಂಪಸ್ =ಗ್ರಾಮಾಂತರ |ಸ್ಥಾಪನೆ = [[೧೯೮೦]] |ವಿದ್ಯಾರ್ಥಿಗಳ ಸಂಖ್ಯೆ= |ಪದವಿ ಶಿಕ್ಷಣ = |ಸ್ನಾತಕೋತ್ತರ ಶಿಕ್ಷಣ= |ಡಾಕ್ಟರೇಟ್ ಪದವಿ= |ಇತರೆ = |ಸಿಬ್ಬಂದಿ= |ಅಂತರ್ಜಾಲ= [https://www.mangaloreuniversity.ac.in/ www.mangaloreuniversity.ac.in] |- |ಚಿನ್ಹೆ=[[ಚಿತ್ರ:Blank.jpg|75px]] |footnotes= }} '''ಮಂಗಳೂರು ವಿಶ್ವವಿದ್ಯಾನಿಲಯ'''ವು [[ದಕ್ಷಿಣ ಕನ್ನಡ]] ಜಿಲ್ಲೆಯ ಉಳ್ಳಾಲ ತಾಲೂಕಿನ ಕೊಣಾಜೆ ಗ್ರಾಮದಲ್ಲಿ ಸ್ಥಾಪಿತವಾಗಿದೆ. ಇದರ ಧ್ಯೇಯ ವಾಕ್ಯ "ಜ್ಞಾನವೇ ಬೆಳಕು". ಮಂಗಳಗಂಗೋತ್ರಿ ಎಂಬುದು ಈ ವಿ ವಿ ಯ ಕ್ಯಾಂಪಸ್ ನ ಹೆಸರು. ಇದು ಸುಮಾರು ೩೬೦ ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಪ್ರಸ್ತುತ [[ದಕ್ಷಿಣ ಕನ್ನಡ]], ಮತ್ತು [[ಉಡುಪಿ]] ಜಿಲ್ಲೆಯ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳು ಈ ವಿಶ್ವವಿದ್ಯಾನಿಲಯದ ಅಧಿಕಾರ ವ್ಯಾಪ್ತಿಗೆ ಒಳಪಡುತ್ತವೆ. ==ಹಿನ್ನೆಲೆ == ಮೊದಲು ಇದು [[ಮೈಸೂರು ವಿಶ್ವವಿದ್ಯಾಲಯ|ಮೈಸೂರು ವಿಶ್ವವಿದ್ಯಾನಿಲ]]ಯದ ಸ್ನಾತಕೋತ್ತರ ಕೇಂದ್ರವಾಗಿತ್ತು. ೧೯೮೦ರಲ್ಲಿ ಸ್ವತಂತ್ರ ವಿಶ್ವವಿದ್ಯಾನಿಲಯವಾಗಿ ರೂಪುಗೊಂಡಿತು. ೨೦೨೩ರಲ್ಲಿ [[ಕೊಡಗು]] ವಿಶ್ವಾವಿದ್ಯಾನಿಲಯವು ರೂಪೀಕರಣಗೊಳ್ಳುವ ತನಕ ಕೊಡಗು ಜಿಲ್ಲೆಯ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳು ಕೂಡ ಮಂಗಳೂರು ವಿಶ್ವವಿದ್ಯಾನಿಲದ ಆಡಳಿತ ವ್ಯಾಪ್ತಿಗೆ ಒಳಪಟ್ಟಿತ್ತು. ==ಕ್ಯಾಂಪಸ್/ಆವರಣ== ೬೫೦ ಎಕರೆ ಪ್ರದೇಶದಲ್ಲಿ ವಿಸ್ತಾರವನ್ನು ಹೊಂದಿದೆ. ಸುಂದರವಾದ ಹುಲ್ಲುಹಾಸಿನ ಆವರಣ. ==ಸಂಯೋಜಿತ ಕಾಲೇಜುಗಳು== # [[ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟ]], ಮಂಗಳೂರು # [[ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜು, ಮಡಿಕೇರಿ]] # [[ಸ್ನಾತಕೋತ್ತರ ಅಧ್ಯಯನ ಕೇಂದ್ರ ಚಿಕ್ಕಅಳುವಾರ ಕುಶಾಲನಗರ]] ಕೊಡಗು. # [[ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿ]]. == ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳು == {| class="wikitable" |- ! ಕುಲಪತಿಗಳಾಗಿದ್ದ ಕಾಲ/ವರ್ಷ !! ಕುಲಪತಿಗಳ ಹೆಸರು !! ವಿಭಾಗ || ಅವಧಿ |- | ೧೯೮೦-೧೯೮೫ || ಪ್ರೊ. ಬಿ. ಶೇಖ್ ಅಲಿ || ಇತಿಹಾಸ || ೫ |- | ೧೯೮೫-೧೯೮೯ || ಪ್ರೊ.ಶಫಿಯುಲ್ಲಾ || ಸಸ್ಯಶಾಸ್ತ್ರ || ೪ |- | ೧೯೮೯-೧೯೯೫ || ಪ್ರೊ.ಎಂ.ಐ ಸವದತ್ತಿ || ಭೌತಶಾಸ್ತ್ರ || ೬ |- | ೧೯೯೫-೨೦೦೧ || ಪ್ರೊ.ಎಸ್. ಗೋಪಾಲ || ಭೌತಶಾಸ್ತ್ರ || ೬ |- | ೨೦೦೧-೨೦೦೫ || ಪ್ರೊ.ಬಿ. ಹನುಮಯ್ಯ<ref>{{cite news|title=Hanumaiah is new Mangalore varsity V-C|date=29 October 2001|newspaper=[[ದಿ ಟೈಮ್ಸ್ ಆಫ್‌ ಇಂಡಿಯಾ]]|url=http://articles.timesofindia.indiatimes.com/2001-10-28/bangalore/27228036_1_karnatak-university-mangalore-mysore|access-date=2017-07-16|archive-date=2012-07-07|archive-url=https://archive.today/20120707230027/http://articles.timesofindia.indiatimes.com/2001-10-28/bangalore/27228036_1_karnatak-university-mangalore-mysore|url-status=dead}}</ref> || ರಸಾಯನ ಶಾಸ್ತ್ರ || ೪ |- | ೨೦೦೫-೨೦೦೬ || ಪ್ರೊ.ತಿಮ್ಮೇಗೌಡ<ref>{{cite news |title=Thimme Gowda is acting VC |date=30 October 2005 |newspaper=[[ದಿ ಹಿಂದೂ]] |url=http://www.hindu.com/2005/10/30/stories/2005103017730500.htm |access-date=16 ಜುಲೈ 2017 |archive-date=1 ನವೆಂಬರ್ 2005 |archive-url=https://web.archive.org/web/20051101013608/http://www.hindu.com/2005/10/30/stories/2005103017730500.htm |url-status=dead }}</ref> || ರಸಾಯನಶಾಸ್ತ್ರ || ೩ ತಿಂಗಳು (acting, three months) |- | ೨೦೦೬-೨೦೧೦ || ಪ್ರೊ.ಕೆ.ಎಂ.ಕಾವೇರಪ್ಪ<ref>{{cite news|title=K.M. Kaveriappa appointed Executive Director of Higher Education Council|date=1 November 2010|newspaper=[[ದಿ ಹಿಂದೂ]] |url=http://www.thehindu.com/news/cities/Mangalore/article859630.ece}}</ref> || ಸಸ್ಯಶಾಸ್ತ್ರ || ೪ |- | ೨೦೧೦ || ಪ್ರೊ.ಕೆ.ಕೆ.ಆಚಾರ್ಯ || ಭೌತಶಾಸ್ತ್ರ || ೨ ತಿಂಗಳು (acting, two months) |- | ೨೦೧೦-೨೦೧೪ || ಪ್ರೊ.ಟಿ.ಸಿ.ಶಿವಶಂಕರ ಮೂರ್ತಿ<ref>{{cite web|title=Prof T C Shivashankara Murthy Appointed Vice Chancellor of Mangalore University|date=2 March 2010|3=|publisher=[[Daijiworld News Network]]|work=daijiworld.com|url=http://www.daijiworld.com/news/news_disp.asp?n_id=73152&n_tit=Prof+T+C+Shivashankara+Murthy+Appointed++Vice+Chancellor+of+Mangalore+University|access-date=16 ಜುಲೈ 2017|archive-date=4 ಮಾರ್ಚ್ 2016|archive-url=https://web.archive.org/web/20160304071846/http://www.daijiworld.com/news/news_disp.asp?n_id=73152&n_tit=Prof+T+C+Shivashankara+Murthy+Appointed++Vice+Chancellor+of+Mangalore+University|url-status=dead}}</ref> || ಭೌತಶಾಸ್ತ್ರ || ೪ |- | ೨೦೧೪ || [[ಕೆ.ಭೈರಪ್ಪ|ಪ್ರೊ.ಕೆ.ಭೈರಪ್ಪ]] || ಭೌತಶಾಸ್ತ್ರ ||೪ |- |೨೦೧೮|| ಡಾ.ಕಿಶೋರ್ ಕುಮಾರ್. ಸಿ.ಕೆ.||ದೈಹಿಕ ಶಿಕ್ಷಣ|| ೬ ತಿಂಗಳು (ಹಂಗಾಮಿ) |- |೨೦೧೮|| ಡಾ. ಈಶ್ವರ ಪಿ. || || ೬ ತಿಂಗಳು (ಹಂಗಾಮಿ) |- |೨೦೧೮ || ಡಾ.ಕಿಶೋರಿ ನಾಯಕ್|| ಆಂಗ್ಲ ಭಾಷೆ||೬ ತಿಂಗಳು (ಹಂಗಾಮಿ) |- |೨೦೧೯|| ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ<ref>.P S Yadapadithaya in new vice-chancellor of Mangalore University - Times of India https://timesofindia.indiatimes.com/home/education/news/p-s-yadapadithaya-in-new-vice-chancellor-of-mangalore-university/articleshow/69638813.cms </ref>|| ವಾಣಿಜ್ಯ||ಜೂನ್ ೩ ರಿಂದ |} == ವಿಭಾಗಗಳು == #[[ ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ]] ಮಂಗಳಗಂಗೋತ್ರಿ. ==ಹೊರಗಿನ ಸಂಪರ್ಕಗಳು== {{commonscat|Mangalore University}} *[http://www.mangaloreuniversity.ac.in/ ಅಧಿಕೃತ ಸಂಪರ್ಕ ತಾಣ] *[http://mangaloreuniversity.ac.in/kannada/index.htm ಕನ್ನಡದಲ್ಲಿ ಅಧಿಕೃತ ಸಂಪರ್ಕ ತಾಣ] {{Webarchive|url=https://web.archive.org/web/20070212140406/http://mangaloreuniversity.ac.in/kannada/index.htm |date=2007-02-12 }} == ಉಲ್ಲೇಖಗಳು == {{ಉಲ್ಲೇಖಗಳು}} {{ಕರ್ನಾಟಕದ ವಿಶ್ವವಿದ್ಯಾಲಯಗಳು}} {{Interwikineeded}} [[ವರ್ಗ:ಶಿಕ್ಷಣ]] [[ವರ್ಗ:ವಿಶ್ವವಿದ್ಯಾಲಯಗಳು]] [[ವರ್ಗ:ಶೈಕ್ಷಣಿಕ ಸಂಸ್ಥೆಗಳು]] mo1vtv0c9myzesduc3o25m42vdjxq9f 1376133 1376132 2026-07-02T06:01:52Z Roicy Rekha Braggs 88033 1376133 wikitext text/x-wiki {{Infobox ವಿಶ್ವವಿದ್ಯಾಲಯ |ಹೆಸರು=[[ಮಂಗಳೂರು]] ವಿಶ್ವವಿದ್ಯಾನಿಲಯ |ಚಿಕ್ಕ ಹೆಸರು =-ಮಂ, ವಿ, ವಿ |ಚಿತ್ರ =[[ಚಿತ್ರ:Mng-univ-horde-power1.png|200px|alt=ಮಂಗಳೂರು ವಿಶ್ವವಿದ್ಯಾನಿಲಯ]] |caption =[[-]] |ಧ್ಯೇಯವಾಕ್ಯ ='ಜ್ಞಾನವೇ ಬೆಳಕು' |ಧ್ಯೇಯವಾಕ್ಯ ಆಂಗ್ಲ ಭಾಷೆಯಲ್ಲಿ='Knowledge is Light' |ಪ್ರಕಾರ = ಸಾರ್ವಜನಿಕ |ಸ್ಥಳ = [[ಮಂಗಳಗಂಗೋತ್ರಿ]], [[ಕೊಣಾಜೆ]], [[ಕರ್ನಾಟಕ ರಾಜ್ಯ]], [[ಭಾರತ]] |ಊರು ='ಕೊಣಾಜೆ' |ರಾಜ್ಯ =[[ಕರ್ನಾಟಕ]], |ಕುಲಪತಿಗಳು= [[ಥಾವರ್ ಚಂದ್ ಗೆಹ್ಲೋಟ್]](ರಾಜ್ಯಪಾಲರು ಕರ್ನಾಟಕ,ಭಾರತ ಸರಕಾರ) |ಉಪಕುಲಪತಿಗಳು=ಪ್ರೊ.ಪಿ.ಎಲ್‌. ಧರ್ಮ |ಕ್ಯಾಂಪಸ್ =ಗ್ರಾಮಾಂತರ |ಸ್ಥಾಪನೆ = [[೧೯೮೦]] |ವಿದ್ಯಾರ್ಥಿಗಳ ಸಂಖ್ಯೆ= |ಪದವಿ ಶಿಕ್ಷಣ = |ಸ್ನಾತಕೋತ್ತರ ಶಿಕ್ಷಣ= |ಡಾಕ್ಟರೇಟ್ ಪದವಿ= |ಇತರೆ = |ಸಿಬ್ಬಂದಿ= |ಅಂತರ್ಜಾಲ= [https://www.mangaloreuniversity.ac.in/ www.mangaloreuniversity.ac.in] |- |ಚಿನ್ಹೆ=[[ಚಿತ್ರ:Blank.jpg|75px]] |footnotes= }} '''ಮಂಗಳೂರು ವಿಶ್ವವಿದ್ಯಾನಿಲಯ'''ವು [[ದಕ್ಷಿಣ ಕನ್ನಡ]] ಜಿಲ್ಲೆಯ ಉಳ್ಳಾಲ ತಾಲೂಕಿನ ಕೊಣಾಜೆ ಗ್ರಾಮದಲ್ಲಿ ಸ್ಥಾಪಿತವಾಗಿದೆ. ಇದರ ಧ್ಯೇಯ ವಾಕ್ಯ "ಜ್ಞಾನವೇ ಬೆಳಕು". ಮಂಗಳಗಂಗೋತ್ರಿ ಎಂಬುದು ಈ ವಿ ವಿ ಯ ಕ್ಯಾಂಪಸ್ ನ ಹೆಸರು. ಇದು ಸುಮಾರು ೩೬೦ ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಪ್ರಸ್ತುತ [[ದಕ್ಷಿಣ ಕನ್ನಡ]], ಮತ್ತು [[ಉಡುಪಿ]] ಜಿಲ್ಲೆಯ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳು ಈ ವಿಶ್ವವಿದ್ಯಾನಿಲಯದ ಅಧಿಕಾರ ವ್ಯಾಪ್ತಿಗೆ ಒಳಪಡುತ್ತವೆ. ==ಹಿನ್ನೆಲೆ == ಮೊದಲು ಇದು [[ಮೈಸೂರು ವಿಶ್ವವಿದ್ಯಾಲಯ|ಮೈಸೂರು ವಿಶ್ವವಿದ್ಯಾನಿಲ]]ಯದ ಸ್ನಾತಕೋತ್ತರ ಕೇಂದ್ರವಾಗಿತ್ತು. ೧೯೮೦ರಲ್ಲಿ ಸ್ವತಂತ್ರ ವಿಶ್ವವಿದ್ಯಾನಿಲಯವಾಗಿ ರೂಪುಗೊಂಡಿತು. ೨೦೨೩ರಲ್ಲಿ [[ಕೊಡಗು]] ವಿಶ್ವಾವಿದ್ಯಾನಿಲಯವು ರೂಪೀಕರಣಗೊಳ್ಳುವ ತನಕ ಕೊಡಗು ಜಿಲ್ಲೆಯ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳು ಕೂಡ [[ಮಂಗಳೂರು]] ವಿಶ್ವವಿದ್ಯಾನಿಲದ ಆಡಳಿತ ವ್ಯಾಪ್ತಿಗೆ ಒಳಪಟ್ಟಿತ್ತು. ==ಕ್ಯಾಂಪಸ್/ಆವರಣ== ೬೫೦ ಎಕರೆ ಪ್ರದೇಶದಲ್ಲಿ ವಿಸ್ತಾರವನ್ನು ಹೊಂದಿದೆ. ಸುಂದರವಾದ ಹುಲ್ಲುಹಾಸಿನ ಆವರಣ. ==ಸಂಯೋಜಿತ ಕಾಲೇಜುಗಳು== # [[ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟ]], ಮಂಗಳೂರು # [[ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜು, ಮಡಿಕೇರಿ]] # [[ಸ್ನಾತಕೋತ್ತರ ಅಧ್ಯಯನ ಕೇಂದ್ರ ಚಿಕ್ಕಅಳುವಾರ ಕುಶಾಲನಗರ]] ಕೊಡಗು. # [[ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿ]]. == ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳು == {| class="wikitable" |- ! ಕುಲಪತಿಗಳಾಗಿದ್ದ ಕಾಲ/ವರ್ಷ !! ಕುಲಪತಿಗಳ ಹೆಸರು !! ವಿಭಾಗ || ಅವಧಿ |- | ೧೯೮೦-೧೯೮೫ || ಪ್ರೊ. ಬಿ. ಶೇಖ್ ಅಲಿ || ಇತಿಹಾಸ || ೫ |- | ೧೯೮೫-೧೯೮೯ || ಪ್ರೊ.ಶಫಿಯುಲ್ಲಾ || ಸಸ್ಯಶಾಸ್ತ್ರ || ೪ |- | ೧೯೮೯-೧೯೯೫ || ಪ್ರೊ.ಎಂ.ಐ ಸವದತ್ತಿ || ಭೌತಶಾಸ್ತ್ರ || ೬ |- | ೧೯೯೫-೨೦೦೧ || ಪ್ರೊ.ಎಸ್. ಗೋಪಾಲ || ಭೌತಶಾಸ್ತ್ರ || ೬ |- | ೨೦೦೧-೨೦೦೫ || ಪ್ರೊ.ಬಿ. ಹನುಮಯ್ಯ<ref>{{cite news|title=Hanumaiah is new Mangalore varsity V-C|date=29 October 2001|newspaper=[[ದಿ ಟೈಮ್ಸ್ ಆಫ್‌ ಇಂಡಿಯಾ]]|url=http://articles.timesofindia.indiatimes.com/2001-10-28/bangalore/27228036_1_karnatak-university-mangalore-mysore|access-date=2017-07-16|archive-date=2012-07-07|archive-url=https://archive.today/20120707230027/http://articles.timesofindia.indiatimes.com/2001-10-28/bangalore/27228036_1_karnatak-university-mangalore-mysore|url-status=dead}}</ref> || ರಸಾಯನ ಶಾಸ್ತ್ರ || ೪ |- | ೨೦೦೫-೨೦೦೬ || ಪ್ರೊ.ತಿಮ್ಮೇಗೌಡ<ref>{{cite news |title=Thimme Gowda is acting VC |date=30 October 2005 |newspaper=[[ದಿ ಹಿಂದೂ]] |url=http://www.hindu.com/2005/10/30/stories/2005103017730500.htm |access-date=16 ಜುಲೈ 2017 |archive-date=1 ನವೆಂಬರ್ 2005 |archive-url=https://web.archive.org/web/20051101013608/http://www.hindu.com/2005/10/30/stories/2005103017730500.htm |url-status=dead }}</ref> || ರಸಾಯನಶಾಸ್ತ್ರ || ೩ ತಿಂಗಳು (acting, three months) |- | ೨೦೦೬-೨೦೧೦ || ಪ್ರೊ.ಕೆ.ಎಂ.ಕಾವೇರಪ್ಪ<ref>{{cite news|title=K.M. Kaveriappa appointed Executive Director of Higher Education Council|date=1 November 2010|newspaper=[[ದಿ ಹಿಂದೂ]] |url=http://www.thehindu.com/news/cities/Mangalore/article859630.ece}}</ref> || ಸಸ್ಯಶಾಸ್ತ್ರ || ೪ |- | ೨೦೧೦ || ಪ್ರೊ.ಕೆ.ಕೆ.ಆಚಾರ್ಯ || ಭೌತಶಾಸ್ತ್ರ || ೨ ತಿಂಗಳು (acting, two months) |- | ೨೦೧೦-೨೦೧೪ || ಪ್ರೊ.ಟಿ.ಸಿ.ಶಿವಶಂಕರ ಮೂರ್ತಿ<ref>{{cite web|title=Prof T C Shivashankara Murthy Appointed Vice Chancellor of Mangalore University|date=2 March 2010|3=|publisher=[[Daijiworld News Network]]|work=daijiworld.com|url=http://www.daijiworld.com/news/news_disp.asp?n_id=73152&n_tit=Prof+T+C+Shivashankara+Murthy+Appointed++Vice+Chancellor+of+Mangalore+University|access-date=16 ಜುಲೈ 2017|archive-date=4 ಮಾರ್ಚ್ 2016|archive-url=https://web.archive.org/web/20160304071846/http://www.daijiworld.com/news/news_disp.asp?n_id=73152&n_tit=Prof+T+C+Shivashankara+Murthy+Appointed++Vice+Chancellor+of+Mangalore+University|url-status=dead}}</ref> || ಭೌತಶಾಸ್ತ್ರ || ೪ |- | ೨೦೧೪ || [[ಕೆ.ಭೈರಪ್ಪ|ಪ್ರೊ.ಕೆ.ಭೈರಪ್ಪ]] || ಭೌತಶಾಸ್ತ್ರ ||೪ |- |೨೦೧೮|| ಡಾ.ಕಿಶೋರ್ ಕುಮಾರ್. ಸಿ.ಕೆ.||ದೈಹಿಕ ಶಿಕ್ಷಣ|| ೬ ತಿಂಗಳು (ಹಂಗಾಮಿ) |- |೨೦೧೮|| ಡಾ. ಈಶ್ವರ ಪಿ. || || ೬ ತಿಂಗಳು (ಹಂಗಾಮಿ) |- |೨೦೧೮ || ಡಾ.ಕಿಶೋರಿ ನಾಯಕ್|| ಆಂಗ್ಲ ಭಾಷೆ||೬ ತಿಂಗಳು (ಹಂಗಾಮಿ) |- |೨೦೧೯|| ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ<ref>.P S Yadapadithaya in new vice-chancellor of Mangalore University - Times of India https://timesofindia.indiatimes.com/home/education/news/p-s-yadapadithaya-in-new-vice-chancellor-of-mangalore-university/articleshow/69638813.cms </ref>|| ವಾಣಿಜ್ಯ||ಜೂನ್ ೩ ರಿಂದ |} == ವಿಭಾಗಗಳು == #[[ ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ]] ಮಂಗಳಗಂಗೋತ್ರಿ. ==ಹೊರಗಿನ ಸಂಪರ್ಕಗಳು== {{commonscat|Mangalore University}} *[http://www.mangaloreuniversity.ac.in/ ಅಧಿಕೃತ ಸಂಪರ್ಕ ತಾಣ] *[http://mangaloreuniversity.ac.in/kannada/index.htm ಕನ್ನಡದಲ್ಲಿ ಅಧಿಕೃತ ಸಂಪರ್ಕ ತಾಣ] {{Webarchive|url=https://web.archive.org/web/20070212140406/http://mangaloreuniversity.ac.in/kannada/index.htm |date=2007-02-12 }} == ಉಲ್ಲೇಖಗಳು == {{ಉಲ್ಲೇಖಗಳು}} {{ಕರ್ನಾಟಕದ ವಿಶ್ವವಿದ್ಯಾಲಯಗಳು}} {{Interwikineeded}} [[ವರ್ಗ:ಶಿಕ್ಷಣ]] [[ವರ್ಗ:ವಿಶ್ವವಿದ್ಯಾಲಯಗಳು]] [[ವರ್ಗ:ಶೈಕ್ಷಣಿಕ ಸಂಸ್ಥೆಗಳು]] h4kotlue87ulmk9rg10s1tafdtylpbv ಕಾಶೀನಾಥ್ 0 14390 1376096 1342270 2026-07-01T16:40:33Z ~2026-36694-37 100187 Kashinath 1376096 wikitext text/x-wiki {{Infobox person | name = Kashinath | image = kashi.jpg | image_size = 250px | caption = | birth_date = {{Birth date and age|1951|5|8|df=yes}} | birth_place = [[ಕುಂದಾಪುರ]], [[ಕರ್ನಾಟಕ ರಾಜ್ಯ]], ಭಾರತ | death_date = {{Death date and given age|2018|1|18|67|df=yes}} | death_place = [[ಬೆಂಗಳೂರು]], ಭಾರತ | othername = | occupation = ನಟ, ಚಿತ್ರ ನಿರ್ಮಾಪಕ,ನಿರ್ದೇಶಕ, | nationality = ಭಾರತೀಯ | yearsactive = | spouse = ಚಂದ್ರಪ್ರಭಾ | children = 2 | signature = }} '''ಕಾಶಿನಾಥ್''' ಒಬ್ಬ ಭಾರತೀಯ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದು, ಪ್ರಧಾನವಾಗಿ [[ಕನ್ನಡ ಚಲನಚಿತ್ರ|ಕನ್ನಡ ಚಲನಚಿತ್ರಗಳಲ್ಲಿ]] ಕೆಲಸ ಮಾಡಿದ್ದರು. ಅವರು ಹಿಂದಿ ಮತ್ತು ಮಲಯಾಳಂ ಚಲನಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. 80ರ ದಶಕದ [[ಕನ್ನಡ ಚಲನಚಿತ್ರೋದ್ಯಮ|ಸ್ಯಾಂಡಲ್‍ವುಡ್‍ನ]] ಜನಪ್ರಿಯ ನಟ ಹಾಗೂ ನಿರ್ದೇಶಕರಾಗಿದ್ದರು. ಮೂರು ದಶಕಗಳವರೆಗೆ ವೃತ್ತಿಜೀವನದಲ್ಲಿ, ಕಾಶಿನಾಥ್ 40 ಕ್ಕೂ ಹೆಚ್ಚು ಚಿತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ನಟ [[ಉಪೇಂದ್ರ]], ನಟಿ [[ಉಮಾಶ್ರೀ]] ಸಂಗೀತಗಾರ [[ವಿ. ಮನೋಹರ್]] ಮತ್ತು ನಿರ್ದೇಶಕ [[ಸುನೀಲ್ ಕುಮಾರ್ ದೇಸಾಯಿ]] ಸೇರಿದಂತೆ ಹಲವು ಪ್ರತಿಭೆಗಳನ್ನು [[ಕನ್ನಡ ಚಲನಚಿತ್ರೋದ್ಯಮ|ಕನ್ನಡ ಚಲನಚಿತ್ರೋದ್ಯಮದಲ್ಲಿ]] ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ<ref>[http://kannada.savyasaachi.com/%E0%B2%B8%E0%B2%BF%E0%B2%A8%E0%B2%BF%E0%B2%AE%E0%B2%BE/%E0%B2%89%E0%B2%AE%E0%B2%BE%E0%B2%B6%E0%B3%8D%E0%B2%B0%E0%B3%80%E0%B2%AF%E0%B2%A8%E0%B3%8D%E0%B2%A8%E0%B3%81-%E0%B2%AC%E0%B3%86%E0%B2%B3%E0%B3%8D%E0%B2%B3%E0%B2%BF-%E0%B2%AA%E0%B2%B0%E0%B2%A6%E0%B3%86/ ಉಮಾಶ್ರೀಯನ್ನು ಬೆಳ್ಳಿ ಪರದೆಗೆ ಪರಿಚಯಿಸಿದ್ದು ಕಾಶಿನಾಥ್]{{Dead link|date=ಜುಲೈ 2023 |bot=InternetArchiveBot |fix-attempted=yes }}, ಸವ್ಯಸಾಚಿ, 18ಜನವರಿ 2018</ref>. ==ಬಾಲ್ಯ ಮತ್ತು ಜೀವನ== * ಇವರು [[ಕುಂದಾಪುರ]] ಸಮೀಪದ [[ಕೋಟೇಶ್ವರ]] ದಲ್ಲಿ ಸ್ಮಾರ್ಥ [[ಬ್ರಾಹ್ಮಣ]] ಕುಟುಂಬದಲ್ಲಿ ಜನಿಸಿದರು. * ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿದರು. ==ಸಿನೆಮಾರಂಗದ ಪಯಣ== * ಹಾಸ್ಯ ಚಿತ್ರ ಅಪರೂಪದ ಅತಿಥಿಗಳು (1976) ಮೂಲಕ ನಿರ್ದೇಶಕರಾಗಿ ತಮ್ಮ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ಕಾಶಿನಾಥ್ ಸಸ್ಪೆನ್ಸ್ ಥ್ರಿಲ್ಲರ್ 'ಅಪರಿಚಿತ' (1978) ದೊಂದಿಗೆ ಬೆಳಕಿಗೆ ಬಂದರು. ಅವರು '[[ಅನುಭವ]]' (1984) ಎಂಬ ಯಶಸ್ವೀ ಚಲನಚಿತ್ರದ ಮೂಲಕ ನಟನಾಗಿ ಚಿತ್ರದಲ್ಲಿ ಅಭಿನಯಿಸಿದರು. ಇದೇ ಚಲನಚಿತ್ರವನ್ನು ಹಿಂದಿಯಲ್ಲಿ ಹಿಂದಿ ಭಾಷೆಯಲ್ಲಿ 'ಅನುಭವ್' (1986) ಎಂದು ನಿರ್ದೇಶಿಸಲಾಯಿತು ಮತ್ತು ಅವರು [[ಬಾಲಿವುಡ್]] ಪ್ರವೇಶವನ್ನು ಮಾಡಿದರು. * ಅವರ ಚಲನಚಿತ್ರಗಳು ಸಾಮಾನ್ಯವಾಗಿ ಭಾರತೀಯ ಸಮಾಜದಲ್ಲಿ ಮಡಿವಂತಿಕೆಯ ವಿಷಯಗಳು ಎಂದು ಪರಿಗಣಿಸಲ್ಪಟ್ಟಿರುವ ವಿಷಯಗಳನ್ನು ಸ್ಪರ್ಶಿಸುತ್ತವೆ. * ದ್ವಂದ್ವಾರ್ಥಗಳನ್ನು ಹೊಂದಿದ ಸಂಭಾಶಷಣೆಗಳಿಂದಾಗಿ ಅವರ ಸಿನೆಮಾಗಳಿಗೆ ಟೀಕೆಗಳು ಎದುರಾದರೂ, ಅವರ ಚಲನಚಿತ್ರಗಳು ಸಮಾಜ ಮತ್ತು ಉದ್ಯಮದ ಮೇಲೆ ಪ್ರಭಾವ ಬೀರಿವೆ. ಅವರ ಕೆಲವು ಚಲನಚಿತ್ರ ಸಂಭಾಷಣೆಗಳು ಜನಸಾಮಾನ್ಯರ ಆಡುಭಾಷೆಗೆ ಸೇರ್ಪಡೆಯಾಗಿವೆ. * ಕಾಶೀನಾಥ್ ಅವರು ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೆಬ್ಬಿಸಿದವರು. ಅವರು ನಟನೆ, ನಿರ್ದೇಶನ, ಸಂಗೀತ ನಿರ್ದೇಶನ ಹಾಗೂ ಚಿತ್ರ ನಿರ್ಮಾಣದಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ. ಅವರ ವಿಭಿನ್ನ ಶೈಲಿಯ ಚಿತ್ರಗಳಿಂದ ಪ್ರಸಿದ್ಧಿಯಾದರು. * ಕಾಶಿನಾಥ್ ಚಿತ್ರಗಳಲ್ಲಿ ಪ್ರಮುಖವಾದವು [[ಅನಂತನ ಅವಾಂತರ]], ಅನುಭವ, ಅವಳೇ ನನ್ನ ಹೆಂಡ್ತಿ, ಹೆಂಡತಿ ಎಂದರೆ ಹೇಗಿರಬೇಕು ಇತ್ಯಾದಿ. ಅವರ ಮಂಗಳೂರು ಮಂಜುನಾಥ ಚಿತ್ರದ ಸಂಭಾಷಣೆಗಳು ಬಹಳ ಜನಪ್ರಿಯವಾಗಿವೆ. * ಅವರ ಗರಡಿಯಲ್ಲಿ ಪಳಗಿದ ಅನೇಕ ಯುವಕರು ಚಿತ್ರರಂಗದಲ್ಲಿ ಬಹಳ ಯಶಸ್ವಿಯಾಗಿದ್ದಾರೆ.[[ಉಪೇಂದ್ರ]], [[ವಿ. ಮನೋಹರ್]], [[ಸುನೀಲ್ ಕುಮಾರ್ ದೇಸಾಯಿ]] ಹೀಗೆ ಹಲವು ಮಂದಿ ನಿರ್ದೇಶಕರು,ದುರ್ಗಾಪ್ರಸಾದ್ ಗೋಟೂರಿ, ಎ. ಬಾಲಕೃಷ್ಣ ಮುಂತಾದ ಸಾಹಿತಿಗಳು ಕಾಶಿನಾಥ್‌ರ ಶಿಷ್ಯವೃಂದದವರು.<ref>https://timesofindia.indiatimes.com/entertainment/kannada/movies/news/kashinath-was-a-film-university-in-himself-upendra/articleshow/62555313.cms</ref> * ಇವರ [[ಅಜಗಜಾಂತರ]](೧೯೯೧) ಎಂಬ ಚಿತ್ರವನ್ನು ಹಿಂದಿಯಲ್ಲಿ '''ಜುದಾಯಿ''' (೧೯೯೭) ಎಂದು ರೀಮೇಕ್ ಮಾಡಲಾಗಿದೆ. ಇದರಲ್ಲಿ [[ಅನಿಲ್ ಕಪೂರ್]], [[ಶ್ರೀದೇವಿ]] ಹಾಗೂ [[ಊರ್ಮಿಳಾ ಮಾತೋಂಡ್ಕರ್]] ಅಭಿನಯಿಸಿದ್ದಾರೆ. ಇವರು ಕಡಿಮೆ ವೆಚ್ಛದಲ್ಲಿ ಉತ್ತಮ ಚಿತ್ರಗಳನ್ನು ನಿರ್ಮಿಸುವಲ್ಲಿ ಸಿದ್ಧಹಸ್ತರು. * ಒಟ್ಟಾರೆ ಕನ್ನಡದಲ್ಲಿ 13, ಹಿಂದಿಯಲ್ಲಿ 2 ಹಾಗೂ ತೆಲುಗಿನಲ್ಲಿ 1 ಚಿತ್ರವನ್ನು ನಿರ್ದೇಶಿಸಿದ್ದರು. ಕನ್ನಡದ ಎರಡು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಕಾಶಿನಾಥ್, ಮೂರು ಚಿತ್ರಗಳಿಗೆ ಚಿತ್ರಗೀತೆ ರಚಿಸಿದ್ದರು. ಕನ್ನಡ, ತೆಲುಗಿನ ತಲಾ ಒಂದು ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಿದ್ದರು. ಕನ್ನಡದಲ್ಲಿ 36, ತೆಲುಗಿನ ಒಂದು ಚಿತ್ರದಲ್ಲಿ ಅಭಿನಯಿಸಿದ್ದರು. 1991ರಲ್ಲಿ ಅವರು ನಿರ್ದೇಶಿಸಿದ್ದ ಅಜಗಜಾಂತರ ಚಿತ್ರ ಹಿಂದಿಯಲ್ಲಿ ‘ಜುದಾಯಿ’ ಎಂದು ರಿಮೇಕ್ ಆಗಿತ್ತು. ಅವರ ಕೊನೆಯ ಚಿತ್ರ ಚೌಕ ಕೂಡ ಯಶಸ್ವಿ ನೂರು ದಿನ ಪೂರೈಸಿತ್ತು. ==ನಿರ್ದೇಶಿತ ಚಲನಚಿತ್ರಗಳು== # ಅಪರಿಚಿತ (1978) # ಅನುಭವ (1984) # ಅನಂತನ ಅವಾಂತರ (1989) # ಅವಳೆ ನನ್ನ ಹೆಂಡತಿ (1988) # ಚಪಲಚೆನ್ನಿಗರಾಯ (1990) # ಅಜಗಜಾಂತರ (1991) # ಅವನೇ ನನ್ನ ಗಂಡ ==ನಟಿಸಿದ ಚಲನಚಿತ್ರಗಳು== # ಹೆಂಡತಿ ಎಂದರೆ ಹೀಗಿರಬೇಕು (1995) # ಲವ್ ಮಾಡಿ ನೋಡು # ಶ್ (1993) # ಹಲೋ ಯಮ # ಚೌಕ (2017) ==ನಿಧನ== ನಿರ್ದೇಶಕ ಕಾಶೀನಾಥ್ ಅವರು ರಕ್ತ ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ದಿನಾಂಕ:೧೮-೦೧-೨೦೧೮ರಲ್ಲಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು.<ref>[http://vijayavani.net/sandalwood-senior-actor-and-director-kashinath-passed-away-in-bengaluru-due-to-ill-health/ ಚಂದನವನದ ಹಿರಿಯ ನಟ, ನಿರ್ದೇಶಕ ಕಾಶೀನಾಥ್​ ವಿಧಿವಶ] {{Webarchive|url=https://web.archive.org/web/20180122071823/http://vijayavani.net/sandalwood-senior-actor-and-director-kashinath-passed-away-in-bengaluru-due-to-ill-health/ |date=2018-01-22 }}, ವಿಜಯವಾಣಿ, 18 ಜನವರಿ 2018</ref> ಅವರಿಗೆ ೬೭ ವರ್ಷ ವಯಸ್ಸಾಗಿತ್ತು. ==ಉಲ್ಲೇಖಗಳು== {{reflist}} {{ಕನ್ನಡ ಚಿತ್ರರಂಗದ ನಾಯಕರು}} {{ಕನ್ನಡ ಚಿತ್ರ ನಿರ್ದೇಶಕರು}} {{ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕರು}} {{Interwikineeded}} [[ವರ್ಗ:ಸಿನಿಮಾ ತಾರೆಗಳು]] [[ವರ್ಗ:ಕನ್ನಡ ಸಿನೆಮಾ]] [[ವರ್ಗ:ಕನ್ನಡ ಚಲನಚಿತ್ರ ನಿರ್ದೇಶಕರು]] [[ವರ್ಗ:ಕನ್ನಡ ಚಿತ್ರರಂಗದ ನಟರು]] gtx35b5xvbkujxrs2b9wxtds3nfkti4 ಸಂಮೋಹನ ಶಾಸ್ತ್ರ 0 23526 1376108 1365955 2026-07-02T02:17:51Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376108 wikitext text/x-wiki [[File:Photographic Studies in Hypnosis, Abnormal Psychology (1938).ogv|thumb|thumbtime=7|''Photographic Studies in Hypnosis, Abnormal Psychology'' (1938)]] [[File:SB_-_Altay_shaman_with_drum.jpg|thumb|150 px|ಒಬ್ಬ ಅಲ್ಟಯ್ ಷ್ಯಾಮನ್ ಒಂದು ಜಾಗಟೆಯನ್ನು ಬಾರಿಸುತ್ತಿರುವುದು. ಸೈಬಿರಿಯಾದ ಷ್ಯಾಮನ್‌ಗಳು ಸಂಮೋಹನ ಸ್ಥಿತಿಯನ್ನು ತಲುಪಲು ಸಂಗೀತದ ಮಾರ್ಗವನ್ನು ಬಳಸಿಕೊಳ್ಳುತ್ತಿದ್ದರು.<ref>ಗುಲ್ಲಿಫೋರ್ಡ್, ಟ್ರಿಸ್ಟನ್. "ಮ್ಯೂಸಿಕ್ ಅಂಡ್ ಟ್ರಾನ್ಸ್ ಇನ್ ಸೈಬೀರಿಯನ್ ಷ್ಯಾಮನಿಸಂ."</ref> ]] [[File:PregnantWoman.jpg|thumb|150 px|ವಿಶ್ರಾಂತಿಯ ತಂತ್ರಗಳು ಹಾಗು ಅಂತಸ್ಸೂಚನೆಯನ್ನು ಬಳಸಿ ಪ್ರಸವ ಕಾಲದಲ್ಲಿನ ನೋವನ್ನು ಕಡಿಮೆ ಮಾಡಲಾಗುತ್ತದೆ. (ಕೆಲವೊಂದು ಬಾರಿ ಇದನ್ನು 'ಹಿಪ್ನೋಬರ್ಥಿಂಗ್' ಎಂದು ಕರೆಯಲಾಗುತ್ತದೆ)<ref>"ರಿಲಾಕ್ಸೇಷನ್ ಇನ್ ಲೇಬರ್"</ref>]] '''ಸಂಮೋಹನ''' ವು ಮಾನಸಿಕ ಸ್ಥಿತಿ(ಸ್ಥಿತಿ ಸಿದ್ಧಾಂತ)ಅಥವಾ ಮನೋಭಾವನೆಗಳು ಮತ್ತು ನಂಬಿಕೆಗಳ ಗುಂಪಾಗಿದ್ದು(ಸ್ಥಿತಿರಹಿತ ಸಿದ್ಧಾಂತ)ಸಾಮಾನ್ಯವಾಗಿ ಸಂಮೋಹನ ಪ್ರವೇಶ ಎಂಬ ವಿಧಾನದ ಮೂಲಕ ಉಂಟುಮಾಡಲಾಗುತ್ತದೆ.ಇದು ಆರಂಭಿಕ ಅಂತಸ್ಸೂಚನೆ ಮತ್ತು ಸಲಹೆಗಳ ಸುದೀರ್ಘ ಸರಣಿಯನ್ನು ಸಾಮಾನ್ಯವಾಗಿ ಒಳಗೊಂಡಿರುತ್ತದೆ.<ref>"ನ್ಯೂ ಡೆಫಿನಿಶನ್: ಹಿಪ್ನಾಸಿಸ್" ಡಿವಿಷನ್ 30 ಆಫ್ ದಿ ಅಮೇರಿಕನ್ ಸೈಕಾಲಜಿಕಲ್ ಅಸೋಸಿಯೇಶನ್ [http://www.apa.org/divisions/div30/define_hypnosis.html ]</ref> ಸಂಮೋಹನಕಾರ ಸಂಮೋಹನದ ಅಂತಸ್ಸೂಚನೆಗಳನ್ನು ವ್ಯಕ್ತಿಯ ಉಪಸ್ಥಿತಿಯಲ್ಲಿ ಪ್ರಯೋಗಿಸಬಹುದು, ಅಥವಾ ಸ್ವತಃ ಪ್ರಯೋಗಿಸಬಹುದು(ಸ್ವ-ಸಲಹೆ ಅಥವಾ 'ಸ್ವಯಂ-ಸಲಹೆ'). ವೈದ್ಯಕೀಯ ಉದ್ದೇಶಗಳಿಗಾಗಿ ಬಳಸುವ ಸಂಮೋಹನ ಶಾಸ್ತ್ರವನ್ನು '[[ಸಂಮೋಹನಾ ಚಿಕಿತ್ಸೆ]]' ಎನ್ನಲಾಗಿದೆ. ಸಂಮೋಹನ ಮತ್ತು ಸಂಮೋಹನ ನಿದ್ರೆ ಎರಡೂ ಪದಗಳು 'ನರ-ಸಂಮೋಹನ ನಿದ್ರೆ (ನರ-ನಿದ್ರೆ) ಎಂಬ ಪದದಿಂದ ಜನ್ಯವಾಗಿದೆ. ==ಪದಬಳಕೆ== *ಈ ಪದವನ್ನು ಸ್ಕಾಟಿಷ್‌ ಶಸ್ತ್ರಚಿಕಿತ್ಸಾ ವೈದ್ಯ [[ಜೇಮ್ಸ್ ಬ್ರೇಡ್]]‌ 1841ರಲ್ಲಿ ಮೊದಲ ಬಾರಿಗೆ ಹುಟ್ಟುಹಾಕಿದರು. [[ಫ್ರಾಂಜ್‌ ಮೆಸ್ಮರ್‌]] ಮತ್ತು ಅವರ ಅನುಯಾಯಿಗಳು("[[ಮೆಸ್ಮರಿಸಂ]]" ಅಥವಾ "[[ಪ್ರಾಣಿ ಆಯಸ್ಕಾಂತತ್ವ]]") ಅಭಿವೃದ್ಧಿಪಡಿಸಿದ ವಿಧಾನದ ಆಧಾರದ ಮೇಲೆ ಬ್ರೇಡ್ ತಮ್ಮ ಪ್ರಯೋಗಗಳನ್ನು ನಡೆಸಿದರು. ಆದರೆ ಈ ವಿಧಾನವು ಹೇಗೆ ಕೆಲಸ ಮಾಡುತ್ತದೆಂಬ ಅವರ ಸಿದ್ಧಾಂತದಲ್ಲಿ ವ್ಯತ್ಯಾಸ ಹೊಂದಿದ್ದರು. *ಸಂಮೋಹನ ಸ್ಥಿತಿಯು ನಿದ್ದೆಯನ್ನು ಹೋಲುವಂತಹ [[ಪ್ರಜ್ಞಾಹೀನಾವಸ್ಥೆ]]ಯ ಒಂದು ರೂಪ ಎಂಬ ಸಾರ್ವಜನಿಕ ತಪ್ಪುಕಲ್ಪನೆಗೆ ವಿರುದ್ಧವಾಗಿ, ಸಮಕಾಲೀನ ಸಂಶೋಧನೆಯ ಪ್ರಕಾರ, ಅದು ನಿಜಕ್ಕೂ ಎಚ್ಚರದ ಸ್ಥಿತಿಯಲ್ಲಿದ್ದು, ಗಮನವೆಲ್ಲವೂ ಒಂದೆಡೆ ಕೇಂದ್ರೀಕೃತವಾದ ಸ್ಥಿತಿ,<ref>[http://asch.net/genpubinfo.htm "ಇನ್ಫಾರ್ಮೇಶನ್ ಫಾರ್ ದಿ ಪಬ್ಲಿಕ್.] {{Webarchive|url=https://web.archive.org/web/20090805053135/http://www.asch.net/genpubinfo.htm |date=2009-08-05 }}[http://asch.net/genpubinfo.htm ಅಮೆರಿಕನ್ ಸೊಸೈಟಿ ಆಫ್ ಕ್ಲಿನಿಕಲ್ ಹಿಪ್ನೋಸಿಸ್."] {{Webarchive|url=https://web.archive.org/web/20090805053135/http://www.asch.net/genpubinfo.htm |date=2009-08-05 }}</ref> ಹಾಗೂ ಬಹಳ ಹೆಚ್ಚಿನ ಸೂಚನಾವಶ್ಯತೆ ಜತೆಗೆ;<ref>[http://www.columbia.edu/cu/news/05/07/neural_pathways.html ಲೈಡ, ಅಲೆಕ್ಸ್. ][http://www.columbia.edu/cu/news/05/07/neural_pathways.html "ಹಿಪ್ನೋಸಿಸ್ ಗೈನಿಂಗ್ ಗ್ರೌಂಡ್ ಇನ್ ಮೆಡಿಸಿನ್." ][http://www.columbia.edu/cu/news/05/07/neural_pathways.html ಕೊಲಂಬಿಯ ನ್ಯೂಸ್ ]</ref> *ಸುತ್ತಮುತ್ತಲಿನ ಆಗುಹೋಗುಗಳ ಬಗ್ಗೆ ಕುಂದಿದ ಅರಿವು.<ref>ಪುಟ. 22, [[ಸ್ಪಿಯೇಗೆಲ್, ಹರ್ಬರ್ಟ್]] ಹಾಗು ಸ್ಪಿಯೇಗೆಲ್, ಡೇವಿಡ್. ಟ್ರಾನ್ಸ್ ಅಂಡ್ ಟ್ರೀಟ್ಮೆಂಟ್. ಬೇಸಿಕ್ ಬುಕ್ಸ್ Inc., ನ್ಯೂಯಾರ್ಕ್. 1978. ISBN 0-465-08687-X</ref> ವಿಷಯದ ಕುರಿತು 1843ರಲ್ಲಿ ಪ್ರಕಟಿಸಿದ ತಮ್ಮ ಮೊದಲ ಪುಸ್ತಕ ''ನ್ಯೂರಿಪ್ನಾಲಜಿ'' ಯಲ್ಲಿ ಬ್ರೇಡ್‌ "ಸಂಮೋಹನ"ವನ್ನು ದೈಹಿಕ ವಿಶ್ರಾಂತಿಯೊಂದಿಗೆ ಮನಸ್ಸಿನ ಏಕಾಗ್ರತೆಯ ಸ್ಥಿತಿ(ಅಪಕರ್ಷಣ) ಎಂದು ಅವರು ವಿವರಿಸಿದರು.<ref>ಬ್ರೈಡ್, J. (1843) ನ್ಯೂರಿಪಿನಾಲಜಿ.</ref> == ಗುಣಲಕ್ಷಣಗಳು == *ಟೀಕಾಕಾರರ ಪ್ರಕಾರ, ಸಂಮೋಹನ ಮತ್ತು [[ಪ್ಲಸಿಬೊ ಪ್ರಭಾವಗಳ]] ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಕಷ್ಟ. ಸಂಮೋಹನ ತಂತ್ರವು ಅಂತಸ್ಸೂಚನೆ ಮತ್ತು ನಂಬಿಕೆಯ ಪರಿಣಾಮಗಳ ಮೇಲೆ ವಿಪರೀತವಾಗಿ ಅವಲಂಬಿಸಿದೆ. ಸಂಮೋಹನದ ಅಧ್ಯಯನಕ್ಕೆ ವಿಶ್ವಾಸಾರ್ಹ ಪ್ಲಸೀಬೊ ನಿಯಂತ್ರಣವನ್ನು ರೂಪಿಸುವುದು ಹೇಗೆ ಸಾಧ್ಯ ಎಂಬುದನ್ನು ಕಲ್ಪಿಸುವುದು ಕಷ್ಟ.<ref>[http://www.skepdic.com/hypnosis.html ಬುಸೆಲ್ಲ್, R ಬಾರ್ಕರ್, ಕೋಟೆಡ್ ಇನ್ ದಿ ಸ್ಕೇಪ್ಟಿಕ್'ಸ್ ಡಿಕ್ಷನರಿ]</ref> *ಪ್ಲಸೀಬೊ ಪ್ರಭಾವವನ್ನು ಬಳಸುವುದು ಸಂಮೋಹನದ ಅಂತಸ್ಸೂಚನೆಯ ಸ್ಪಷ್ಟ ಉದ್ದೇಶವಾಗಿದೆ ಎಂದು ಹೇಳುವುದು ಸಾಧ್ಯ. ಉದಾಹರಣೆಗೆ, 1994ರಲ್ಲಿ, ಸಂಮೋಹನಕ್ಕೆ 'ಮೋಸಗೊಳಿಸದ ಮೆಗಾ-ಪ್ಲಸೀಬೊ' ಅರ್ಥಾತ್‌ 'ಅಂತಸ್ಸೂಚನೆಯನ್ನು ಮುಕ್ತವಾಗಿ ಬಳಸಿ, ಅದರ ಪ್ರಭಾವವನ್ನು ಹೆಚ್ಚಾಗಿಸಲು ಹಲವು ವಿಧಾನಗಳನ್ನು ಬಳಸುವುದು' ಎಂದು ಇರ್ವಿಂಗ್ ಕಿರ್ಷ್‌ ವ್ಯಾಖ್ಯಾನ ನೀಡಿದ್ದರು.<ref> *ಕಿರ್ಸ್ಚ್, I., "ಕ್ಲಿನಿಕಲ್ ಹಿಪ್ನಾಸಿಸ್ ಆಸ್ ಏ ನಾನ್ ಡಿಸೆಪ್ಟಿವ್ ಪ್ಲಾಸೆಬೋ: ಎಮ್ಫಿರಿಕಲಿ ಡಿರೈವ್ಡ್ ಟೆಕ್ನಿಕ್ಸ್", ''ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ಹಿಪ್ನಾಸಿಸ್'', ಸಂ.37, No.2, (ಅಕ್ಟೋಬರ್ 1994), pp.95-106; ಕಿರ್ಸ್ಚ್, I, "ಕ್ಲಿನಿಕಲ್ ಹಿಪ್ನಾಸಿಸ್ ಆಸ್ ಏ ನಾನ್ ಡಿಸೆಪ್ಟಿವ್ ಪ್ಲಾಸೆಬೋ", pp.211-225 ಇನ್ ಕಿರ್ಸ್ಚ್, I., ಕಪಫೋನ್ಸ್, A.,ಕಾರ್ಡಿನ-ಬುಯೆಲ್ನ, E., ಅಮಿಗೋ, S. (eds.), ''ಕ್ಲಿನಿಕಾಲ್ ಹಿಪ್ನಾಸಿಸ್ ಅಂಡ್ ಸೆಲ್ಫ್-ರೆಗ್ಯೂಲೆಶನ್: ಕಾಗ್ನಿಟಿವ್-ಬಿಹೇವಿಯರಲ್ ಪರ್ಸ್ಪೆಕ್ಟಿವ್ಸ್'',ಅಮೆರಿಕನ್ ಸೈಕಲಾಜಿಕಲ್ ಅಸೋಸಿಯೇಶನ್, (ವಾಶಿಂಗ್ಟನ್), 1999.</ref> === ವ್ಯಾಖ್ಯಾನಗಳು === ಬ್ರೇಡ್‌ ಸಂಮೋಹನಕ್ಕೆ ಮೊಟ್ಟಮೊದಲ ವ್ಯಾಖ್ಯಾನ ನೀಡಿದ್ದರು. ಅವರು 'ಸಂಮೋಹನ ನಿದ್ರೆ' ಪದವನ್ನು 'ನರಗಳ ಸಂಮೋಹನ ನಿದ್ರೆ' (ಅಥವಾ ನರಮಂಡಲದ ನಿದ್ರೆ) ಎಂಬುದರ ಸಂಕ್ಷಿಪ್ತ ರೂಪ ಎಂದು ಪ್ರಯೋಗಿಸಿದರು. ಇದನ್ನು ''ಸಹಜ'' ನಿದ್ದೆಗಿಂತ ಭಿನ್ನವಾಗಿದೆ ಎಂದು ಹೇಳಿ,ವ್ಯಾಖ್ಯಾನಿಸಿದರು: <blockquote> ನರಮಂಡಲ ವ್ಯವಸ್ಥೆಯ ವಿಶಿಷ್ಟ ಸ್ಥಿತಿ, ಒಂದು ವಸ್ತುವಿನ ಮೇಲೆ ಮಾನಸಿಕ ಮತ್ತು ನೋಟಕ್ಕೆ ಸಂಬಂಧಿಸಿದ ಕಣ್ಣಿನ ಸ್ಥಿರ ಮತ್ತು ಅಮೂರ್ತ ಗಮನದಿಂದ ಇದು ಪ್ರೇರಿತವಾಗಿದೆ.ಇದು ಪ್ರಚೋದಿಸುವ ಸ್ವಭಾವದಿಂದ ಕೂಡಿಲ್ಲ.<ref>ಬ್ರೈಡ್, ನ್ಯೂರಿಪಿನಾಲಜಿ, 1843: 'ಪ್ರಸ್ತಾವನೆ'</ref> </blockquote> ಆನಂತರದ ಸಂಶೋಧನೆಯ ಕುರಿತು ಬ್ರೇಡ್‌ ಈ ಸಂಕ್ಷಿಪ್ತ ವ್ಯಾಖ್ಯಾನವನ್ನು ವಿವರಿಸಿದರು: <blockquote> [...] ಸಂಮೋಹನದ ಸ್ಥಿತಿಯ ಮೂಲ ಮತ್ತು ತತ್ತ್ವವೇನೆಂದರೆ, ಅಮೂರ್ತತೆ ಅಥವಾ ಮನಸ್ಸಿನ ಏಕಾಗ್ರತೆಯ ಪ್ರವೃತ್ತಿಯನ್ನು ಅಳವಡಿಸುವುದು.ಇದರಲ್ಲಿ ಹಗಲುಗನಸಿನ ಸ್ಥಿತಿ ಅಥವಾ ಸ್ವಯಂಪ್ರೇರಿತ ಆಮೂರ್ತತೆಯಂತೆ, ಮನಸ್ಸಿನ ಶಕ್ತಿಗಳೆಲ್ಲವು ಒಂದೇ ಕಲ್ಪನೆ ಅಥವಾ ಯೋಚನೆಯಲ್ಲಿ ಮುಳುಗಿಹೋಗಿರುತ್ತದೆ.ತಾತ್ಕಾಲಿಕವಾಗಿ ವ್ಯಕ್ತಿಯಲ್ಲಿ ಪ್ರಜ್ಞಾಹೀನಸ್ಥಿತಿ ಉಂಟುಮಾಡುವುದು ಅಥವ ಆ ವ್ಯಕ್ತಿಯು ಬೇರೆ ಇತರೆ ಕಲ್ಪನೆಗಳು, ಅನಿಸಿಕೆಗಳು ಅಥವಾ ಯೋಚನೆಗಳಿಗೆ ಸ್ಪಂದಿಸದಂತೆ ಮಾಡುವುದು. ಆದ್ದರಿಂದ, ''ಸಾಮಾನ್ಯ'' ನಿದ್ದೆಯ ಮುಂಚಿನ ಮತ್ತು ಜತೆಯ ಮಾನಸಿಕ ಮತ್ತು ದೈಹಿಕ ಸ್ಥಿತಿಗೆ ''ಸಂಮೋಹನದ'' ನಿದ್ದೆಯು ತದ್ವಿರುದ್ಧವಾಗಿದೆ. [...]<ref>ಬ್ರೈಡ್, ''ಹಿಪ್ನಾಟಿಕ್ ಥೆರಪೆಟಿಕ್ಸ್'', 1853</ref> </blockquote> ಇದರಿಂದಾಗಿ, ಬ್ರೇಡ್‌ ಸಂಮೋಹನ ನಿದ್ರೆಯನ್ನು ಮನಸ್ಸಿನ ಏಕಾಗ್ರ ಸ್ಥಿತಿಯಾಗಿದ್ದು 'ನರಗಳ ನಿದ್ರೆ' ಎನ್ನಲಾದ ಮುಂದುವರೆದ ವಿಶ್ರಾಂತ ಸ್ಥಿತಿಗೆ ದಾರಿಕಲ್ಪಿಸುತ್ತದೆ ಎಂದು ವ್ಯಾಖ್ಯಾನಿಸಿದರು. ಆನಂತರ, ತಮ್ಮ ''ಫಿಸ್ಯಾಲಜಿ ಆಫ್‌ ಫ್ಯಾಸಿನೇಷನ್‌'' ಕೃತಿಯಲ್ಲಿ, ತಮ್ಮ ಮೂಲತಃ ಪರಿಭಾಷೆಯು ತಪ್ಪುದಾರಿಗೆ ಎಳೆಯುತ್ತದೆ ಎಂದು ಬ್ರೇಡ್ ಒಪ್ಪಿಕೊಂಡರು. [[ವಿಸ್ಮೃತಿ]]ಪ್ರದರ್ಶಿಸುವ ಅಲ್ಪಸಂಖ್ಯಾತ(10%) ವ್ಯಕ್ತಿಗಳಿಗೆ ಮಾತ್ರ 'ಸಂಮೋಹನ ಸ್ಥಿತಿ' ಅಥವಾ 'ನರಗಳ ನಿದ್ದೆ' ಎಂಬ ಉಕ್ತಿಯನ್ನು ಮೀಸಲಿಡಬೇಕು ಎಂದರು. ಈ ಪದವನ್ನು ಒಂದೇ ವಿಷಯದ ಧ್ಯಾನ, ಅಂದರೆ ಒಂದೇ ಕಲ್ಪನೆಯ ಬಗ್ಗೆ ಏಕಾಗ್ರಚಿತ್ತತೆ, ಇತರರು ಅನುಭವಿಸುವ ಹೆಚ್ಚು ಎಚ್ಚರದ ಸ್ಥಿತಿಗೆ ಒಂದು ವಿವರಣೆಯಾಗಿದೆ.ಶೈಕ್ಷಣಿಕ ಮನೋವಿಜ್ಞಾನದಿಂದ ಪಡೆಯಲಾದ ಸಂಮೋಹನದ ಹೊಸ ವ್ಯಾಖ್ಯಾನವನ್ನು 2005ರಲ್ಲಿ ನೀಡಲಾಯಿತು. [[ಅಮೆರಿಕನ್‌ ಮನೋವಿಜ್ಞಾನ ಸಂಘ]]ದ (APA) 30ನೆಯ ವಿಭಾಗವಾದ ಮನೋವೈಜ್ಞಾನಿಕ ಸಂಮೋಹನಾ ಸಮಾಜವು ಕೆಳಕಂಡ ವ್ಯಾಖ್ಯಾನವನ್ನು ಪ್ರಕಟಿಸಿತು: {{quotation| '''<big>New Definition: Hypnosis</big>'''<br /> <br /> '''The Division 30 Definition and Description of Hypnosis'''<br /> <br /> Hypnosis typically involves an introduction to the procedure during which the subject is told that suggestions for imaginative experiences will be presented. The hypnotic induction is an extended initial suggestion for using one's imagination, and may contain further elaborations of the introduction. A hypnotic procedure is used to encourage and evaluate responses to suggestions. When using hypnosis, one person (the subject) is guided by another (the hypnotist) to respond to suggestions for changes in subjective experience, alterations in perception, sensation, emotion, thought or behavior. Persons can also learn self-hypnosis, which is the act of administering hypnotic procedures on one's own. If the subject responds to hypnotic suggestions, it is generally inferred that hypnosis has been induced. Many believe that hypnotic responses and experiences are characteristic of a hypnotic state. While some think that it is not necessary to use the word "hypnosis" as part of the hypnotic induction, others view it as essential.<br /> <br /> Details of hypnotic procedures and suggestions will differ depending on the goals of the practitioner and the purposes of the clinical or research endeavor. Procedures traditionally involve suggestions to relax, though relaxation is not necessary for hypnosis and a wide variety of suggestions can be used including those to become more alert. Suggestions that permit the extent of hypnosis to be assessed by comparing responses to standardized scales can be used in both clinical and research settings. While the majority of individuals are responsive to at least some suggestions, scores on standardized scales range from high to negligible. Traditionally, scores are grouped into low, medium, and high categories. As is the case with other positively-scaled measures of psychological constructs such as attention and awareness, the salience of evidence for having achieved hypnosis increases with the individual's score.<ref>"New Definition: Hypnosis" Society of Psychological Hypnosis Division 30 - American Psychological Association [http://www.apa.org/divisions/div30/define_hypnosis.html].</ref>}} === ಪ್ರವೇಶ === *ಸಾಮಾನ್ಯವಾಗಿ, ಸಂಮೋಹನಕ್ಕೆ ಮುಂಚೆ "ಸಂಮೋಹನ ಪ್ರವೇಶ" ತಂತ್ರವನ್ನು ನಡೆಸಲಾಗುತ್ತದೆ. ಸಾಂಪ್ರದಾಯಿಕವಾಗಿ, ವ್ಯಕ್ತಿಯನ್ನು ಸಂಮೋಹನ ಸ್ಥಿತಿಗೆ ಒಳಪಡಿಸುವ ರೀತಿ ಎಂದು ಅರ್ಥೈಸಲಾಗಿತ್ತು. ಆದರೆ, ಆನಂತರದ "ಸ್ಥಿರರಹಿತ " ಸಿದ್ಧಾಂತಿಗಳು, 'ಗ್ರಾಹಕರ ನಿರೀಕ್ಷೆಗಳನ್ನು ಹೆಚ್ಚಿಸಲು, ಅವರ ಪಾತ್ರವನ್ನು ವ್ಯಾಖ್ಯಾನಿಸಲು, ಗಮನವನ್ನು ಕೇಂದ್ರೀಕರಿಸಲು ಇತ್ಯಾದಿ ತಂತ್ರಗಳಿಗಾಗಿ ಬಳಸಲಾಗಿದೆ ಎಂದು ಇದನ್ನು ಭಿನ್ನವಾಗಿ ಪರಿಗಣಿಸಿದ್ದಾರೆ. *ಸಂಮೋಹನ ನಿದ್ರೆಯಲ್ಲಿ ಬಳಸಲಾದ ಭಿನ್ನ ತಂತ್ರಗಳಲ್ಲಿ ಹಲವು ವಿಧಗಳಿವೆ. ಇದುವರೆಗೂ, ಮೂಲತಃ ಬ್ರೇಡ್‌ ಬಳಸಿದ "ಕಣ್ಣಿನ ದೃಷ್ಟಿ ಸ್ಥಿರೀಕರಣ" ತಂತ್ರವೇ ಅತಿ ಪ್ರಭಾವಶಾಲಿ ರೀತಿಯಾಗಿತ್ತು. ಇದಕ್ಕೆ ಬ್ರೇಡಿಸಮ್‌ ಎನ್ನಲಾಗಿತ್ತು. ಕಣ್ಣು ದೃಷ್ಟಿ ಸ್ಥಿರೀಕರಣ ತಂತ್ರ ಕುರಿತು ಹಲವು ವ್ಯತ್ಯಾಸಗಳುಂಟು. ಇದರಲ್ಲಿ ಸ್ಟ್ಯಾನ್ಫರ್ಡ್‌ ಸಂಮೋಹನದ ಒಳಗಾಗುವಿಕೆಯ ಮಾಪಕ (SHSS)ದಲ್ಲಿ ಬಳಸುವ ವಿಧಾನ ಸಹ ಸೇರಿದೆ. *ಸಂಮೋಹನ ನಿದ್ರೆ ಕ್ಷೇತ್ರದಲ್ಲಿ ಇದು ಅತಿ ವ್ಯಾಪಕವಾಗಿ ಬಳಸಲಾದ ಸಂಶೋಧನಾ ಸಾಧನವಾಗಿದೆ. ಬ್ರೇಡ್‌ರ ಪ್ರವೇಶ ತಂತ್ರದ ಮೂಲತಃ ವಿವರಣೆಯು ಕೆಳಕಂಡಂತಿದೆ: {{quotation| '''James Braid's Original Eye-Fixation Hypnotic Induction Method'''<br /> Take any bright object (I generally use my lancet case) between the thumb and fore and middle fingers of the left hand; hold it from about eight to fifteen inches from the eyes, at such position above the forehead as may be necessary to produce the greatest possible strain upon the eyes and eyelids, and enable the patient to maintain a steady fixed stare at the object. <br /><br /> The patient must be made to understand that he is to keep the eyes steadily fixed on the object, and the mind riveted on the idea of that one object. It will be observed, that owing to the consensual adjustment of the eyes, the pupils will be at first contracted: they will shortly begin to dilate, and after they have done so to a considerable extent, and have assumed a wavy motion, if the fore and middle fingers of the right hand, extended and a little separated, are carried from the object towards the eyes, most probably the eyelids will close involuntarily, with a vibratory motion. If this is not the case, or the patient allows the eyeballs to move, desire him to begin anew, giving him to understand that he is to allow the eyelids to close when the fingers are again carried towards the eyes, but that the eyeballs must be kept fixed, in the same position, and the mind riveted to the one idea of the object held above the eyes. It will generally be found, that the eyelids close with a vibratory motion, or become spasmodically closed.<ref>Braid, ''Neurypnology'', 1843</ref>}} *ಆನಂತರ, ಸಂಮೋಹನ ಪ್ರವೇಶ ತಂತ್ರವನ್ನು ಪ್ರತಿಯೊಂದು ನಿದರ್ಶನದಲ್ಲಿಯೂ ಬಳಸುವ ಅಗತ್ಯವಿಲ್ಲ ಎಂದು ಬ್ರೇಡ್‌ ಸ್ವತಃ ಒಪ್ಪಿಕೊಂಡರು. ತರುವಾಯದ ಸಂಶೋಧಕರು ಸಂಮೋಹಕ ಅಂತಸ್ಸೂಚನೆಗಳ ಪರಿಣಾಮಕ್ಕೆ ಇದು ಸರಾಸರಿಯಾಗಿ ಮುಂಚೆ ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಕೊಡುಗೆ ನೀಡುತ್ತದೆಂದು ಕಂಡುಹಿಡಿದರು.(q.v., ಬಾರ್ಬರ್‌, ಸ್ಪಾನೊಸ್‌ & ಚೇವೆಸ್‌, 1974). ಆನಂತರ, ಮೂಲತಃ ಸಂಮೋಹನ ಪ್ರವೇಶ ತಂತ್ರಗಳಿಗೆ ಹಲವು ವ್ಯತ್ಯಾಸರೂಪಗಳು ಮತ್ತು ಪರ್ಯಾಯಗಳನ್ನು ಅಭಿವೃದ್ಧಿಪಡಿಸಲಾಯಿತು. * ಆದರೂ, ಬ್ರೇಡ್‌ ಈ ತಂತ್ರವನ್ನು ಪರಿಚಯಿಸಿ ಸರಿಯಾಗಿ 100 ವರ್ಷಗಳ ನಂತರ, ಇನ್ನೊಬ್ಬ ತಜ್ಞರು ಸಂಮೋಹನದ ಬಗ್ಗೆ ಹೀಗೆ ಹೇಳಲು ಸಾಧ್ಯ 'ಹತ್ತು ಸಂಮೋಹನ ತಂತ್ರಗಳಲ್ಲಿ ಒಂಬತ್ತರಲ್ಲಿ ಮಲಗುವ ಭಂಗಿ, ಸ್ನಾಯುಗಳ ಸಡಿಲತೆ, ಕಣ್ಣುದೃಷ್ಟಿಯ ಸ್ಥಿರೀಕರಣ, ನಂತರ ಕಣ್ಣು ಮುಚ್ಚುವಿಕೆಯ ಹಂತಗಳು ಎಂದು ಸುರಕ್ಷಿತವಾಗಿ ಹೇಳಬಹುದು' <ref>ವೈಟ್, ರಾಬರ್ಟ್ W. 'ಏ ಪ್ರಿಫೇಸ್ ಟು ದಿ ಥಿಯರಿ ಆಫ್ ಹಿಪ್ನಾಟಿಸಂ', ಜರ್ನಲ್ ಆಫ್ ಅಬ್ನಾರ್ಮಲ್ &amp; ಸೋಶಿಯಲ್ ಸೈಕಾಲಜಿ, 1941, 1, 498.</ref> === ಅಂತಸ್ಸೂಚನೆ === *[[ಜೇಮ್ಸ್ ಬ್ರೇಡ್‌]] ಮೊದಲ ಬಾರಿಗೆ ಸಂಮೋಹನವನ್ನು ವ್ಯಾಖ್ಯಾನಿಸಿದಾಗ, ಅವರು "ಅಂತಸ್ಸೂಚನೆ" ಎಂಬ ಉಕ್ತಿಯನ್ನು ಬಳಸಲಿಲ್ಲ, ಆದರೆ ವ್ಯಕ್ತಿಯ ಜಾಗ್ರತ ಮನಸ್ಸನ್ನು ಒಂದೇ ಕಲ್ಪನೆಯ ಮೇಲೆ ಕೇಂದ್ರೀಕರಿಸುವ ಕ್ರಿಯೆಯನ್ನು ಬದಲಿಗೆ ಉಲ್ಲೇಖಿಸಿದರು. ಬ್ರೇಡ್‌ರ ಮುಖ್ಯ ಚಿಕಿತ್ಸಾತ್ಮಕ ರೂಪುರೇಖೆಯಲ್ಲಿ ಶರೀರದ ವಿವಿಧ ಭಾಗಗಳಲ್ಲಿ ಶರೀರವೈಜ್ಞಾನಿಕ ಕ್ರಿಯೆಗಳನ್ನು ಉದ್ದೀಪನಗೊಳಿಸುವ ಅಥವಾ ಕಡಿಮೆಗೊಳಿಸುವ ತಂತ್ರಗಳನ್ನು ಒಳಗೊಂಡಿತ್ತು. *ತಮ್ಮ ಆನಂತರದ ಕೃತಿಗಳಲ್ಲಿ, ಅಂತಸ್ಸೂಚನೆಯ ವಿವಿಧ ಶಾಬ್ದಿಕ ಮತ್ತು ಅಶಾಬ್ದಿಕ ರೂಪಗಳ ಬಳಕೆಗೆ ಬ್ರೇಡ್ ಹೆಚ್ಚಿನ ಮಹತ್ವ ನೀಡಿದರು.ಇದರಲ್ಲಿ "ಎಚ್ಚೆತ್ತುಕೊಳ್ಳುವ ಅಂತಸ್ಸೂಚನೆ" ಮತ್ತು ಸ್ವಯಂ-ಸಂಮೋಹನ ಸಹ ಸೇರಿವೆ. ತರುವಾಯ, [[ಹಿಪೊಲೈಟ್‌ ಬರ್ನ್‌ಹೇಮ್‌|[[ಹಿಪೊಲೈಟ್‌ ಬರ್ನ್‌ಹೇಮ್]]‌]] ಸಂಮೋಹನದ ಭೌತಿಕ ಸ್ಥಿತಿಯ ಮೇಲಿನ ಮಹತ್ವವನ್ನು ಶಾಬ್ದಿಕ ಅಂತಸ್ಸೂಚನೆಯ ಮನೋವೈಜ್ಞಾನಿಕ ಪ್ರಕ್ರಿಯೆಯತ್ತ ಸ್ಥಳಾಂತರಿಸಿದರು. <blockquote> ಸಂಮೋಹನ ಸ್ಥಿತಿ ಎಂದರೆ, 'ಅಂತಸ್ಸೂಚನೆಗೆ ಒಳಗಾಗುವ ಸಾಧ್ಯತೆಯನ್ನು ಹೆಚ್ಚಿಸುವ ಒಂದು ವಿಚಿತ್ರ ಮಾನಸಿಕ ಸ್ಥಿತಿಯೊಳಗೆ ಪ್ರವೇಶ' ಎಂದು ನಾನು ವ್ಯಾಖ್ಯಾನಿಸುವೆ. (ಸಂಮೋಹನ) ನಿದ್ರೆಯು ಅಂತಸ್ಸೂಚನೆಯನ್ನು ಸುಗಮಗೊಳಿಸುತ್ತದೆ ಎಂಬುದು ಸಾಮಾನ್ಯವಾಗಿ ನಿಜ. ಆದರೆ ಅದು ಅಗತ್ಯ ಪೂರ್ವಭಾವಿಯಲ್ಲ. ಅಂತಸ್ಸೂಚನೆಯು ಸಂಮೋಹನವನ್ನು ನಿರ್ವಹಿಸುತ್ತದೆ. (ಹಿಪ್ನೊಸಿಸ ^ ಸಗೆಷನ್ಸ್‌, 1884: 15) (ಹಿಪ್ನೋಸಿಸ್ &amp; ಸಜೆಷನ್, 1884: 15) </blockquote> ಇಪ್ಪತನೆಯ ಶತಮಾನದುದ್ದಕ್ಕೂ, ಸಂಮೋಹನದಲ್ಲಿ ಶಾಬ್ದಿಕ ಅಂತಸ್ಸೂಚನೆಯ ಪ್ರಾಮುಖ್ಯತೆಯ ಕುರಿತು ಬರ್ನ್‌ಹೇಮ್‌ರ ಪರಿಕಲ್ಪನೆಯು ಮೇಲುಗೈ ಪಡೆಯಿತು. ಇದರಿಂದಾಗಿ ಬರ್ನ್‌ಹೇಮ್‌ರಿಗೆ ಆಧುನಿಕ ಸಂಮೋಹನ ವಿಜ್ಞಾನದ ಜನಕ ಎಂಬ ಬಿರುದು ದೊರೆಯಿತು. (ವೇಜೆನ್‌ ಹೊಫ ರ್‌, 2000) ಸಮಕಾಲೀನ ಸಂಮೋಹನವು ಅಂತಸ್ಸೂಚನೆಯ ಹಲವು ವಿವಿಧ ರೀತಿಗಳನ್ನು ಬಳಸುತ್ತದೆ. ಇದರಲ್ಲಿ ಶಾಬ್ದಿಕ ಅಂತಸ್ಸೂಚನೆ, ಪರೋಕ್ಷ ಶಾಬ್ದಿಕ ಅಂತಸ್ಸೂಚನೆಗಳು (ವಿನಂತಿಗಳು ಅಥವಾ ಪರೋಕ್ಷ ಸೂಚನೆಗಳು), ರೂಪಾಲಂಕಾರಗಳು ಮತ್ತು ಇತರೆ ಆಲಂಕಾರಿಕ ವಾಕ್ಯಶೈಲಿಗಳು, ಹಾಗೂ ಮಾನಸಿಕ ಚಿತ್ರಣ, ಧ್ವನಿಯ ಬದಲಾವಣೆ ಹಾಗೂ ದೈಹಿಕ ಸ್ಪರ್ಶ ಸಹ ಸೇರಿವೆ. ಅನುಮತಿಯೊಂದಿಗೆ ನೀಡಲಾದ ಅಂತಸ್ಸೂಚನೆಗಳು ಹಾಗೂ ಇನ್ನೂ ಅಧಿಕಾರವಾಣಿಯಲ್ಲಿ ನೀಡಲಾದ ಅಂತಸ್ಸೂಚನೆಗಳ ನಡುವೆ ಸಾಮಾನ್ಯವಾಗಿ ವ್ಯತ್ಯಾಸಗಳನ್ನು ಮಾಡಲಾಗಿದೆ. ಕೆಲವು ಸಂಮೋಹನ ಅಂತಸ್ಸೂಚನೆಗಳು ಕೂಡಲೇ ಪ್ರತಿಕ್ರಿಯೆಗಳನ್ನು ಸೆಳೆಯುವ ಇಚ್ಛೆಯನ್ನು ಹೊಂದಿದೆ. ಇನ್ನೂ ಕೆಲವು (ಸಂಮೋಹನ ನಂತರದ ಅಂತಸ್ಸೂಚನೆಗಳು) ಸ್ವಲ್ಪ ವಿಳಂಬದ ನಂತರ ಪ್ರತಿಕ್ರಿಯೆಗಳನ್ನು ಸೆಳೆಯುವ ಉದ್ಧೇಶ ಹೊಂದಿದೆ. ಈ ವಿಳಂಬವು ಕೆಲವು ವರದಿಯಾದ ಪ್ರಕರಣಗಳ ರೀತಿಯಲ್ಲಿ ಕೆಲವು ನಿಮಿಷಗಳಿಂದ ಹಿಡಿದು ಹಲವು ವರ್ಷಗಳ ತನಕ ಹಿಡಿಯಬಹುದು. ==== ಜಾಗ್ರತ vs. ಅಜಾಗ್ರತ ಮನಸ್ಸು ==== *ಅಂತಸ್ಸೂಚನೆಗಳೆಂದರೆ ಸಂಮೋಹನಾಧೀನ ವ್ಯಕ್ತಿಯ ಜಾಗ್ರತ ಮನಸ್ಸಿಗೆ ನೇರವಾಗಿ ರವಾನಿಸಲಾಗುವ ಸಂವಹನ ಎಂದು ಕೆಲವು ಸಂಮೋಹನಕಾರರು ನಂಬಿದ್ದಾರೆ. ಇನ್ನೊಂದೆಡೆ ಕೆಲವರು ಅಂತಸ್ಸೂಚನೆಯನ್ನು ಅಜಾಗೃತ ಅಥವಾ "ಸುಪ್ತ"ಮನಸ್ಸಿನೊಂದಿಗೆ ಸಂವಹನ ನಡೆಸುವ ಒಂದು ಸ್ಥಿತಿ ಎಂದಿದ್ದಾರೆ. ಹತ್ತೊಂಬತ್ತನೆಯ ಶತಮಾನದ ಅಂತ್ಯದಲ್ಲಿ [[ಸಿಗ್ಮಂಡ್‌ ಫ್ರಾಯ್ಡ್‌]] ಹಾಗೂ [[ಪಿಯರ್‌ ಜೇನೆಟ್‌]] ಈ ಪರಿಕಲ್ಪನೆಗಳನ್ನು ಸಂಮೋಹನ ತಂತ್ರದಲ್ಲಿ ಪರಿಚಯಿಸಿದರು. *ಬ್ರೇಡ್‌ ಮತ್ತು ಬರ್ನ್‌ಹೇಮ್‌ ಸೇರಿದಂತೆ ಇತರೆ ಮೂಲತಃ ವಿಕ್ಟೋರಿಯನ್‌ ಹರಿಕಾರರು ಇಂತಹ ಪರಿಕಲ್ಪನೆಗಳನ್ನು ಬಳಸಲಿಲ್ಲ, ಆದರೆ, ವ್ಯಕ್ತಿಯ ಜಾಗೃತ ಮನಸ್ಸಿಗೆ ಕಳುಹಿಸಬೇಕಾದ ಸಂಮೋಹನ ಅಂತಸ್ಸೂಚನೆಗಳನ್ನು ಪರಿಗಣಿಸಿದರು. ವಾಸ್ತವಿಕವಾಗಿ, ಬ್ರೇಡ್‌ ಸಂಮೋಹನವನ್ನು ಪ್ರಬಲವಾದ ಕಲ್ಪನೆ ಅಥವಾ ಅಂತಸ್ಸೂಚನೆಯತ್ತ ಕೇಂದ್ರೀಕರಿಸಿದ (ಜಾಗ್ರತ) ಗಮನ ಎಂದು ವ್ಯಾಖ್ಯಾನಿಸಿದ್ದಾರೆ. ಮನಸ್ಸಿನ ಸ್ವಭಾವದ ಕುರಿತು ವಿಭಿನ್ನ ಅಭಿಪ್ರಾಯಗಳು ಅಂತಸ್ಸೂಚನೆಯ ವಿವಿಧ ಪರಿಕಲ್ಪನೆಗಳಿಗೆ ಕಾರಣವಾಗಿದೆ. *ಅಜಾಗೃತ ಮನಸ್ಸಿನ ಮೂಲಕ ಈ ಪ್ರತಿಕ್ರಿಯೆಗಳನ್ನು ನಿರ್ವಹಿಸಲಾಗುತ್ತದೆ ಎಂದು ನಂಬಿದ [[ಮಿಲ್ಟನ್‌ ಎರಿಕ್ಸನ್‌]]ನಂತಹ ಸಂಮೋಹನಕಾರರು, ರೂಪಕಗಳು ಅಥವಾ ಕಥೆಗಳ ಮೂಲಕ ಪರೋಕ್ಷ ಅಂತಸ್ಸೂಚನೆಗಳನ್ನು ಹೆಚ್ಚಾಗಿ ಬಳಸಿದರು. ಇವುಗಳ ಉದ್ದೇಶಿತ ಅರ್ಥವನ್ನು ಸಂಮೋಹನಾಧೀನ ವ್ಯಕ್ತಿಯ ಜಾಗೃತ ಮನಸ್ಸಿನಿಂದ ಅವಿತಿಡಲಾಗುತ್ತಿತ್ತು. *[[ಪ್ರಜ್ಞಾಪೂರ್ವ ಅಂತಸ್ಸೂಚನೆ]]ಯ ಪರಿಕಲ್ಪನೆಯು ಸಹ ಮನಸ್ಸಿನ ಈ ನಿಲುವನ್ನು ಅವಲಂಬಿಸುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಅಂತಸ್ಸೂಚನೆಗಳಿಗೆ ಪ್ರತಿಕ್ರಿಯೆಗಳು ಪ್ರಾಥಮಿಕವಾಗಿ ಜಾಗೃತ ಮನಸ್ಸಿನ ಮೂಲಕ ನಿರ್ವಹಿಸಲಾಗಿದೆ ಎಂದು ನಂಬಿದ [[ಥಿಯೊಡೊರ್‌ ಬಾರ್ಬರ್‌]] ಮತ್ತು [[ನಿಕಾಲಸ್‌ ಸ್ಪಾನೊಸ್‌]]ರಂತಹ ಸಂಮೋಹನಕಾರರು ನೇರವಾದ ಶಾಬ್ದಿಕ ಅಂತಸ್ಸೂಚನೆಗಳು ಮತ್ತು ಆದೇಶಗಳನ್ನು ಹೆಚ್ಚಾಗಿ ಬಳಸುತ್ತಿದ್ದರು. ==== ಐಡಿಯೊ-ಡೈನಾಮಿಕ್‌ ಪ್ರತಿವರ್ತನ ==== *ಸಂಮೋಹನ ಅಂತಸ್ಸೂಚನೆಯ ಮೊದಲ ನರ-ಮನೋವೈಜ್ಞಾನಿಕ ಸಿದ್ಧಾಂತವನ್ನು ಮೊದಲಿಗೆ ಜೇಮ್ಸ್‌ ಬ್ರೇಡ್‌ ಪರಿಚಯಿಸಿದರು. ಸಂಮೋಹನದ ವಿಷಯವನ್ನು ಲೆಕ್ಕಿಸಲು, ಅವರು ತಮ್ಮ ಸ್ನೇಹಿತ ಮತ್ತು ಸಹೋದ್ಯೋಗಿ [[ವಿಲಿಯಮ್‌ ಕಾರ್ಪೆಂಟರ್]]‌ರ [[ಐಡಿಯೊ-ಮೊಟಾರ್‌ ಪ್ರತಿ ವರ್ತನ ಪ್ರತಿಕ್ರಿಯೆ]] ಸಿದ್ಧಾಂತವನ್ನು ಆಯ್ದುಕೊಂಡರು. *ಪ್ರತಿದಿನದ ಅನುಭವದ ಸೂಕ್ಷ್ಮ ಪರೀಕ್ಷೆಯಿಂದ ಕಾರ್ಪೆಂಟರ್‌ ಗಮನಿಸಿದ್ದೇನೆಂದರೆ, ನಿರ್ದಿಷ್ಟ ಸನ್ನಿವೇಶಗಳಲ್ಲಿ,ಸ್ನಾಯುಗಳ ಚಲನೆಯ ಕೇವಲ ಕಲ್ಪನೆ ಮಾತ್ರ ಅನುವರ್ತಕ ಅಥವಾ ತಾನೇತಾನಾಗಿ ಒಳಗೊಂಡ ಸ್ನಾಯುಗಳ ಸಂಕೋಚನೆ ಅಥವಾ ಚಲನೆಯನ್ನು ಸಣ್ಣ ಪ್ರಮಾಣದಲ್ಲಾದರೂ ಉಂಟುಮಾಡಲು ಸಾಕಾಗುತ್ತದೆ. ಸ್ನಾಯು ಚಲನ-ವಲನವಲ್ಲದೆ, ಇತರೆ ವಿಭಿನ್ನ ದೈಹಿಕ ಪ್ರತಿಕ್ರಿಯೆಗಳ ಮೇಲೆ ಪರಿಣಾಮ ಬೀರಬಹುದು ಎಂಬ ನಿರ್ಣಯವನ್ನು ಸೇರಿಸಿಕೊಳ್ಳಲು ಬ್ರೇಡ್‌ ಕಾರ್ಪೆಂಟರ್‌ರ ಸಿದ್ಧಾಂತವನ್ನು ವಿಸ್ತರಿಸಿದರು. *ಉದಾಹರಣೆಗೆ, ನಿಂಬೆಹಣ್ಣನ್ನು ಹೀರಿಕೊಳ್ಳುವ ಕಲ್ಪನೆಯು ಸ್ವಯಂಚಾಲಿತವಾಗಿ ಬಾಯಲ್ಲಿ ನೀರುಸುರಿಸುವ ಪ್ರತಿಕ್ರಿಯೆಯನ್ನು ಉದ್ದೀಪನಗೊಳಿಸುತ್ತದೆ, ಇದು ಗ್ರಂಥಿ ಸ್ರವಿಸುವ ಪ್ರತಿಕ್ರಿಯೆಯಾಗಿದೆ. ಆದ್ದರಿಂದ, ಮನೋ-ಶರೀರವೈಜ್ಞಾನಿಕ ವಿಷಯದ ವಿಶಾಲ ಶ್ರೇಣಿಯನ್ನು ವಿವರಿಸಲು, ಬ್ರೇಡ್‌ ಐಡಿಯೊ-ಡೈನಾಮಿಕ್‌ (ಆರ್ಥಾತ್‌ 'ಕಲ್ಪನೆಯ ಶಕ್ತಿಯಿಂದ') ಎಂಬ ಉಕ್ತಿಯನ್ನು ಆಯ್ದುಕೊಂಡರು. *ಐಡಿಯೊ-ಡೈನಾಮಿಕ್‌ ಪ್ರತಿವರ್ತನ ಪ್ರತಿಕ್ರಿಯೆಯನ್ನು ವರ್ಧಿಸಲು, ಸಂಮೋಹನ ಪ್ರಕ್ರಿಯೆಯು ಒಂದೇ ಕಲ್ಪನೆಯ ಮೇಲೆ ಗಮನವನ್ನು ಕೇಂದ್ರೀಕರಿಸುವ ಮೂಲಕ ಕೆಲಸ ಮಾಡುತ್ತದೆಯೆಂಬ ಸಿದ್ಧಾಂತವನ್ನು ಉಲ್ಲೇಖಿಸಲು, ಬ್ರೇಡ್‌ "ಮೊನೊ-ಐಡಿಯೊಡೈನಾಮಿಕ್‌" ಎಂಬ ಪದವನ್ನು ಪ್ರತಿಪಾದಿಸಿದರು. ಅಂತಸ್ಸೂಚನೆಯ ಮೂಲಭೂತ ಐಡಿಯೊ-ಮೊಟಾರ್‌ ಅಥವಾ ಐಡಿಯೊ-ಡೈನಾಮಿಕ್‌ ಸಿದ್ಧಾಂತಗಳ ಭಿನ್ನರೂಪಗಳು, ಆನಂತರ ಪ್ರತಿಪಾದಿಸಲಾದ ಸಂಮೋಹನದ ಸಿದ್ಧಾಂತಗಳ ಮೇಲೆ ಗಮನಾರ್ಹ ಪ್ರಭಾವ ಹೊಂದಿದೆ. * [[ಕ್ಲಾರ್ಕ್ ಎಲ್‌. ಹಲ್‌]], [[ಹ್ಯಾನ್ಸ್‌ ಎಯ್ಸೆನ್ಕ್‌]] ಹಾಗೂ [[ಅರ್ನೆಸ್ಟ್‌ ರೊಸ್ಸಿ]] ಸೇರಿದಂತೆ ಹಲವರು ಇಂತಹ ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದರು. ವಿಕ್ಟೊರಿಯನ್‌ ಮನೋವಿಜ್ಞಾನದಲ್ಲಿ, 'ಕಲ್ಪನೆ (ಐಡಿಯಾ)' ಎಂಬ ಪದವು ಯಾವುದೇ ಮಾನಸಿಕ ನಿರೂಪಣೆಯನ್ನು ಒಳಗೊಳ್ಳುತ್ತದೆ, ಉದಾಹರಣೆಗೆ ಮಾನಸಿಕ ಚಿತ್ರಣ, ಸ್ಮರಣೆ, ಇತ್ಯಾದಿ. ==== ಸಂಮೋಹನ-ನಂತರದ ಅಂತಸ್ಸೂಚನೆ ==== *ಸಂಮೋಹನ ಸ್ಥಿತಿಯಿಂದ ಹೊರಬರುವ ವ್ಯಕ್ತಿಯ ನಡವಳಿಕೆಯನ್ನು ಪರಿವರ್ತಿಸಲು ಸಂಮೋಹನ-ನಂತರದ ಅಂತಸ್ಸೂಚನೆಯನ್ನು ಬಳಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ವ್ಯಕ್ತಿಯೊಬ್ಬರು 'ಕೆಲವು ಸಮಯ ಬಳಿಕ, ಸಂಮೋಹನ ಅವಧಿಯಲ್ಲಿ ತನ್ನೊಳಗೆ ಅಳವಡಿಸಲಾದ ಅಂತಸ್ಸೂಚನೆಯಂತೆ ವರ್ತಿಸಬಹುದು' ಎಂದು ಲೇಖಕರೊಬ್ಬರು ಬರೆದರು. * ಸಂಮೋಹನ ಚಿಕಿತ್ಸಕರೊಬ್ಬರು, ಸ್ನೇಹಿತನಾಗಿದ್ದ ತಮ್ಮ ರೋಗಿಯೊಬ್ಬರಿಗೆ 'ನಾನು ನಿಮ್ಮ ಬೆರಳ ಮೇಲೆ ಸ್ಪರ್ಶಿಸಿದಾಗ ನೀವು ಕೂಡಲೇ ಸಂಮೋಹಿತನಾಗುತ್ತೀರಿ' ಎಂದು ಹೇಳಿದ್ದರು. ಹದಿನಾಲ್ಕು ವರ್ಷಗಳ ನಂತರ, ಸಂಜೆಯ ಔತಣಕೂಟದಲ್ಲಿ ಅವರು ತಮ್ಮ ಸ್ನೇಹಿತರನ್ನು ಉದ್ದೇಶಪೂರ್ವಕವಾಗಿ ಬೆರಳಿನಿಂದ ಸ್ಪರ್ಶಿಸಿದರು. ಆ ಸ್ನೇಹಿತ ಕೂಡಲೇ ಸಂಮೋಹನಕ್ಕೆ ಒಳಗಾಗಿ ಕುರ್ಚಿಗೆ ಒರಗಿಕೊಂಡರಂತೆ.<ref>ವಾಟರ್ಫೀಲ್ಡ್, R. (2003). ''ಹಿಡನ್ ಡೆಪ್ತ್ಸ್: ದಿ ಸ್ಟೋರಿ ಆಫ್ ಹಿಪ್ನಾಸಿಸ್''. pp. 36-37</ref> === ಪ್ರಭಾವಕ್ಕೆ ಒಳಗಾಗುವಿಕೆ === *ಬ್ರೇಡ್‌ ಸಂಮೋಹನದ ವಿವಿಧ ಹಂತಗಳ ನಡುವೆ ಸ್ಥೂಲ ವಿಭಿನ್ನತೆಗಳನ್ನು ಸ್ಥೂಲವಾಗಿ ಗುರುತಿಸಿದರು. ಇದನ್ನು ಅವರು ಸಂಮೋಹನ ಸ್ಥಿತಿಯ ಮೊದಲ ಮತ್ತು ಎರಡನೆಯ ಜಾಗೃತ ಹಂತಗಳು ಎಂದು ಬಣ್ಣಿಸಿದರು. ಆನಂತರ ಅವರು ಇದನ್ನು ಬದಲಿಸಿ, ಉಪ-ಸಂಮೋಹನ ಸ್ಥಿತಿ, ಸಂಪೂರ್ಣ ಸಂಮೋಹನ ಸ್ಥಿತಿ ಮತ್ತು ಸಂಮೋಹನ ಸ್ಥಿತಿಯ ಕೊಮಾ ಹಂತಗಳೆಂಬ ಹೊಸ ಉಕ್ತಿಗಳನ್ನು ಬಳಸಿದರು. [[ಜೀನ್‌-ಮಾರ್ಟಿನ್‌ ಚಾರ್ಕಾಟ್‌]] ನಿದ್ರೆ ನಡಿಗೆ, ಆಲಸ್ಯ ಮತ್ತು ಮೂರ್ಛೆರೋಗ ಎಂಬ ಹಂತಗಳ ನಡುವೆ ಇದೇ ರೀತಿಯ ಭಿನ್ನತೆಗಳನ್ನು ಗುರುತಿಸಿದರು. *ಆದರೆ, [[ಅಬ್ರೊಯಿಸ್‌ ಅಗಸ್ಟ್‌ ಲೇಬೊಲ್ಟ್‌]] ಮತ್ತು ಬರ್ನ್‌ಹೇಮ್‌ ಇನ್ನಷ್ಟು ಸಂಕೀರ್ಣ ಸಂಮೋಹನದ "ಆಳ"ದ ಮಾಪಕಗಳನ್ನು ಪರಿಚಯಿಸಿದ್ದರು. ಇದು ವರ್ತನೆಯ, ಶರೀರವೈಜ್ಞಾನಿಕ ಹಾಗೂ ಮನೋಗ್ರಾಹ್ಯ ಪ್ರತಿಕ್ರಿಯೆಗಳ ಸಂಯೋಜನೆಗಳ ಆಧಾರದ ಮೇಲೆ ಇದನ್ನು ಪರಿಚಯಿಸಿದ್ದರು. ಕೆಲವು ನೇರ ಅಂತಸ್ಸೂಚನೆಗಳಿಂದ ಕಾರಣವಾಗಿದ್ದರೆ,ಇನ್ನೂ ಕೆಲವು ನೇರ ಅಂತಸ್ಸೂಚನೆಗಳಲ್ಲ. *ಇಪ್ಪತ್ತನೆಯ ಶತಮಾನದ ಮೊದಲ ಕೆಲವು ದಶಕಗಳಲ್ಲಿ, ಇಂತಹ ಆರಂಭಿಕ ವೈದ್ಯಕೀಯ "ಆಳ" ಮಾಪಕಗಳನ್ನು ಪ್ರಾಯೋಗಿಕ ಸಂಶೋಧನೆಯ ಆಧಾರದ ಮೇಲಿನ ಇನ್ನಷ್ಟು ಅತ್ಯಾಧುನಿಕ 'ಸಂಮೋಹನದ ಪ್ರಭಾವಕ್ಕೆ ಒಳಗಾಗುವಿಕೆ' ಮಾಪಕಗಳು ಆಕ್ರಮಿಸಿದವು. ಇವುಗಳಲ್ಲಿ, 1930ರ ದಶಕದಲ್ಲಿ ಅಭಿವೃದ್ಧಿಪಡಿಸಲಾದ ಡೇವಿಸ್‌-ಹಸ್ಬಂಡ್‌ ಮತ್ತು ಫ್ರೈಡ್ಲೆಂಡರ್‌-ಸಾರ್ಬಿನ್‌ ಮಾಪಕಗಳು ಬಹಳ ಪ್ರಭಾವಶಾಲಿಯಾಗಿದೆ. *ಇಸವಿ 1959ರಲ್ಲಿ [[ಆಂಡ್ರೆ ವೇಜೆನ್ಹಾಫರ್]]‌ ಮತ್ತು [[ಅರ್ನೆಸ್ಟ್‌ ಆರ್‌ ಹಿಲ್ಗಾರ್ಡ್‌]] ಸಂಮೋಹನದ ಪ್ರಭಾವ ಅಳೆಯುವ ಸ್ಟ್ಯಾನ್ಫರ್ಡ್‌ ಮಾಪಕವನ್ನು ಅಭಿವೃದ್ಧಿಪಡಿಸಿದರು. ಇದರಲ್ಲಿ ಪ್ರಮಾಣಿತ ಸಂಮೋಹನದ ಕಣ್ಣು-ಸ್ಥಿರೀಕರಣ ಮೂಲಪ್ರತಿಯ ನಂತರ, 12 ಅಂತಸ್ಸೂಚನೆ ಪ್ರಯೋಗದ ವಸ್ತುಗಳನ್ನು ಹೊಂದಿತ್ತು. ಇದು ಸಂಮೋಹನ ಕ್ಷೇತ್ರದಲ್ಲಿ ವ್ಯಾಪಕವಾಗಿ ಬಳಸಲಾದ ಸಂಶೋಧನಾ ಸಾಧನಗಳಲ್ಲಿ ಒಂದಾಗಿದೆ. *ಇದಾದ ಕೂಡಲೆ, 1962ರಲ್ಲಿ, [[ರೊನಾಲ್ಡ್‌ ಷೋರ್]]‌ ಮತ್ತು [[ಎಮಿಲಿ ಕರೊಟಾ ಒರ್ನ್]]‌ ಹಾರ್ವಾರ್ಡ್‌ ಗ್ರೂಪ್‌ ಸ್ಕೇಲ್‌ ಆಫ್‌ ಹಿಪ್ನೊಟಿಕ್‌ ಸಸೆಪ್ಟಿಬಿಲಿಟಿ (HGSHS) ಎಂಬ ಇದೇ ರೀತಿಯ ಗುಂಪಿನ ಮಾಪನವನ್ನು ಅಭಿವೃದ್ಧಿಪಡಿಸಿದರು.ಸಹಜ ಮರೆವಿನಂತಹ ಗಮನಿಸಬಹುದಾದ ಸಂಕೇತಗಳನ್ನು ಆಧರಿಸಿ ಸಂಮೋಹನಾವಸ್ಥೆಯ ಮಟ್ಟವನ್ನು ನಿರ್ಣಯಿಸಲು ಹಳೆಯ "ಆಳ ಮಾಪಕ"ಗಳು ಯತ್ನಿಸಿದರೆ, ಬಹುತೇಕ ತರುವಾಯದ ಮಾಪಕಗಳು ನಿರ್ದಿಷ್ಟ ಅಂತಸ್ಸೂಚನೆ ಪರೀಕ್ಷೆಗಳಿಗೆ ಗಮನಿಸಿದ ಅಥವ ಸ್ವಯಂ ಮೌಲ್ಯಮಾಪನ ಮಾಡಿದ ''ಸಂವೇದನಶೀಲತೆ'' ಯ ಪ್ರಮಾಣವನ್ನು ಅಳೆಯುತ್ತವೆ.ಕೈಸೆಡೆತ(ಅಪಸ್ಮಾರ)ಕ್ಕೆ ನೇರ ಅಂತಸ್ಸೂಚನೆ ನೀಡುವುದು ಮುಂತಾದವು. *ಸ್ಟ್ಯಾನ್ಫರ್ಡ್‌, ಹಾರ್ವಾರ್ಡ್‌, HIP, ಹಾಗೂ ಇತರೆ ಹಲವು ಸಂಮೋಹನದ ಪ್ರಭಾವ ಅಳೆಯುವ ಮಾಪಕಗಳು ವ್ಯಕ್ತಿ ಸಂಮೋಹನದ ಪ್ರಭಾವಕ್ಕೆ ಒಳಗಾಗುವ ಮಟ್ಟವನ್ನು 'ಹೆಚ್ಚು', ಅಥವಾ 'ಮಧ್ಯಮ' ಅಥವಾ 'ಕಡಿಮೆ' ಎಂಬ ಅಂದಾಜಿಗೆ ಸಂಖ್ಯೆಗಳನ್ನು ಪರಿವರ್ತಿಸುತ್ತವೆ. ಸುಮಾರು 80%ರಷ್ಟು ಜನಸಂಖ್ಯೆಯದ್ದು 'ಮಧ್ಯಮ', 10%ರಷ್ಟು ಜನರದ್ದು 'ಹೆಚ್ಚು' ಹಾಗೂ ಉಳಿದ 10%ರಷ್ಟು ಜನರದ್ದು 'ಕಡಿಮೆ' ಮಟ್ಟದಲ್ಲಿದೆ. *ಇದನ್ನು ಸಹಜವಾದ ಗಂಟೆ-ಆಕಾರದ ರೇಖೆಯಲ್ಲಿ ವಿತರಿಸಲಾಗಿದೆಯೋ ಅಥವಾ ಅದು 'ಹೆಚ್ಚು' ಮಟ್ಟದ ಒಳಗಾಗುವಿಕೆ ಪ್ರದರ್ಶಿಸುವ ಜನರ ಒಂದು ಸಣ್ಣ ಗುರುತನ್ನು ಹೊಂದಿರುವ ಬೈಮಾಡಲ್‌ ಆಗಿದೆಯೋ ಎಂಬುದರ ಕುರಿತು ವಿವಾದವಿದೆ.<ref>ಪಿಸ್ಸಿಯೋನ್, C., ಹಿಲ್ಗಾರ್ಡ್, E. R., ಜಿಮ್ಬಾರ್ಡೊ, P. G. (1989). ಸ್ಥಿರತೆಯ ಪ್ರಮಾಣ ಹಾಗು 25-ವರ್ಷದ ಅವಧಿಯಲ್ಲಿ ಅಳೆಯಲಾದ ಸಂಮೋಹನದ ಸಾಮರ್ಥ್ಯ. ಜರ್ನಲ್ ಆಫ್ ಪರ್ಸನಾಲಿಟಿ ಅಂಡ್ ಸೋಶಿಯಲ್ ಸೈಕಾಲಜಿ, 56, 289-295.</ref> ಸಂಮೋಹನಕ್ಕೆ ಒಳಗಾಗುವಿಕೆಯ ಅಂಕಗಳು ವ್ಯಕ್ತಿಯೊಬ್ಬರ ಜೀವಾವಧಿಯಲ್ಲಿ ಬಹುಮಟ್ಟಿಗೆ ಸ್ಥಿರವಾಗಿರುತ್ತವೆ.</ref></ref> *[[ಡೈಡ್ರೆ ಬ್ಯಾರೆಟ್‌]] ನಡೆಸಿದ ಸಂಶೋಧನೆಯ ಪ್ರಕಾರ, ಬಹಳಷ್ಟು ಸಂಮೋಹನಕ್ಕೆ ಒಳಗಾಗಬಲ್ಲ ವ್ಯಕ್ತಿಗಳಲ್ಲಿ ಎರಡು ವಿಶಿಷ್ಟ ರೀತಿಗಳಿವೆ. ಈ ಎರಡು ಗುಂಪುಗಳನ್ನು 'ಕಲ್ಪನಾವಿಹಾರಿಗಳು' ಹಾಗೂ 'ವಿಘಟಕರು' ಎಂದು ಆಕೆ ವಿಂಗಡಿಸಿದ್ದಾರೆ. ಕಲ್ಪನಾವಿಹಾರಿಗಳು ಅಬ್‌ಸಾರ್ಪ್‌ ಶನ್ ಮಾಪನಗಳಲ್ಲಿ 'ಹೆಚ್ಚು' ಅಂಕಗಳಿಸುತ್ತಾರೆ ಮತ್ತು ಸಂಮೋಹನವಿಲ್ಲದೆ ನಿಜ ಜಗತ್ತಿನ ಯಾವುದೇ ಪ್ರಚೋದಕಗಳನ್ನು ಮುಚ್ಚಿಹಾಕುವುದು ಸುಲಭವಾಗುತ್ತದೆ. ಅವರು ಬಹಳ ಹೊತ್ತು ಹಗಲುಗನಸು ಕಂಡು, ಕಾಲ್ಪನಿಕ ಸಂಗಾತಿಗಳನ್ನು ಮಗುವಾಗಿ ಕಾಣುತ್ತಾರೆ. * ಕಾಲ್ಪನಿಕ ಆಟಗಳಲ್ಲಿ ತೊಡಗುವುದಕ್ಕೆ ಪ್ರೋತ್ಸಾಹಿಸಿದ ಪೋಷಕರ ಜತೆ ಬೆಳೆದಿರುತ್ತಾರೆ. ವಿಘಟಕರು ತಮ್ಮ ಬಾಲ್ಯದಲ್ಲಿ ಬಹಳಷ್ಟು ಹಿಂಸೆ ಅಥವಾ ಇತರೆ ವೇದನೆಯ ಇತಿಹಾಸ ಹೊಂದಿದ್ದರು, ಯಾವುದೇ ಸಂವೇದನೆಯಿಲ್ಲದ ಸ್ಥಿತಿಗೆ ಪಲಾಯನ ಹೂಡಲು ಕಲಿತು, ಅಹಿತಕರ ಘಟನೆಗಳನ್ನು ಮರೆತುಬಿಡಲು ಕಲಿತಿದ್ದರು. “ಹಗಲುಗನಸು“ಗಳೊಂದಿಗೆ ಅವರ ಸಂಬಂಧವೇನೆಂದರೆ ಕೇವಲ ಖಾಲಿಯಾಗಿರುತ್ತಿತ್ತೇ ಹೊರತು,ಸ್ಫುಟವಾಗಿ ನೆನಪಿಗೆ ತರುವ ಕಲ್ಪನೆಗಳಾಗಿರಲಿಲ್ಲ. *ಎರಡೂ ಗುಂಪುಗಳು ಸಂಮೋಹನಕ್ಕೆ ಒಳಗಾಗುವಿಕೆಯ ಮಾಪನಗಳಲ್ಲಿ ಅತಿ ಹೆಚ್ಚು ಅಂಕ ಗಳಿಸುತ್ತಿದ್ದರು..<ref>ಬಾರೆಟ್, ಡೆಯಿರ್ಡ್ರೆ. ಡೀಪ್ ಟ್ರಾನ್ಸ್ ಸಬ್ಜೆಕ್ಟ್ಸ್: ಏ ಸ್ಚೆಮ ಆಫ್ ಟು ಡಿಸ್ಟಿಂಕ್ಟ್ ಸಬ್ ಗ್ರೂಪ್ಸ್. R. ಕುಂಜೆನ್ಡೋರ್ಫ್(Ed.) ರ ಒಂದು ಅಧ್ಯಾಯ ಇಮೇಜರಿ: ರಿಸೆಂಟ್ ಡೆವಲಪ್ಮೆಂಟ್ಸ್, NY: ಪ್ಲೆನುಂ ಪ್ರೆಸ್, 1991, ಪು. 101 112.</ref><ref>ಬಾರೆಟ್, ಡೆಯಿರ್ಡ್ರೆ. ಫ್ಯಾಂಟಸೈಜರ್ಸ್ ಅಂಡ್ ಡಿಸ್ಸೋಸಿಯೇಟರ್ಸ್: ಆನ್ ಎಮ್ಫಿರಿಕಲಿ ಬೇಸ್ಡ್ ಸ್ಚೆಮ ಆಫ್ ಟು ಟೈಪ್ಸ್ ಆಫ್ ಡೀಪ್ ಟ್ರಾನ್ಸ್ ಸಬ್ಜೆಕ್ಟ್ಸ್. ಸೈಕಲಾಜಿಕಲ್ ರಿಪೋರ್ಟ್ಸ್, 1992, 71, ಪು. 1011-1014.</ref><ref>ಬಾರೆಟ್, ಡೆಯಿರ್ಡ್ರೆ. ಫ್ಯಾಂಟಸೈಜರ್ಸ್ ಅಂಡ್ ಡಿಸ್ಸೋಸಿಯೇಟರ್ಸ್: ಟು ಟೈಪ್ಸ್ ಆಫ್ ಹೈ ಹಿಪ್ನೋಟೈಸಬಲ್ಸ್, ಟು ಇಮೇಜರಿ ಸ್ಟೈಲ್ಸ್ ಇನ್ ರ. ಕುಜೆನ್ಡೋರ್ಫ್, N. ಸ್ಪಾನೋಸ್, &amp; B. ವಾಲೇಸ್ (Eds.) ಹಿಪ್ನಾಸಿಸ್ ಅಂಡ್ ಇಮ್ಯಾಜಿನೇಶನ್, NY: ಬೇವುಡ್, 1996.</ref> == ಇತಿಹಾಸ == {{Main|History of hypnosis}} === ಪೂರ್ವವರ್ತಿಗಳು === ತಮ್ಮ ಲೇಖನಗಳ ಪ್ರಕಾರ, ಸಂಮೋಹನ ಕುರಿತು ತಮ್ಮ ಮೊದಲ ಪ್ರಕಟಣೆ '''ನ್ಯೂರಿಪ್ನಾಲಜಿ'' ' 1843ರಲ್ಲಿ ಬಿಡುಗಡೆಯಾದ ಕೂಡಲೆ, ವಿವಿಧ ಪೌರಸ್ತ್ಯ [[ಧ್ಯಾನಸ್ಥ ಆಚರಣೆ]]ಗಳಿಗೆ ಸಂಬಂಧಿಸಿದ ಕೆಲವು ವರದಿಗಳು ಬ್ರೇಡ್‌ರಿಗೆ ತಲುಪಿದವು. ‌ ಅವರು ಇಂತಹ ಕೆಲವು ಪೌರಸ್ತ್ಯ ಅಭ್ಯಾಸಗಳನ್ನು ''ಮ್ಯಾಜಿಕ್‌, ಮೆಸ್ಮರಿಸಂ, ಹಿಪ್ನೊಟಿಸಂ ಎಕ್ಸೆಟ್ರಾ, ಹಿಸ್ಟಾರಿಕಲ್ಲಿ ಅಂಡ್‌ ಫಿಸಿಯೊಲಾಜಿಕಲ್ಲಿ ಕನ್ಸಿಡರ್ಡ್‌'' ಎಂಬ ಶೀರ್ಷಿಕೆಯ ಲೇಖನ ಸರಣಿಗಳಲ್ಲಿ ಚರ್ಚಿಸಿದರು. ತಮ್ಮದೇ ಆದ ಸಂಮೋಹನ ಆಚರಣೆಗಳು ಹಾಗೂ ಹಿಂದೂ ಯೋಗ ಧ್ಯಾನಗಳ ವಿವಿಧ ರೂಪಗಳು ಮತ್ತು ಇತರೆ ಪುರಾತನ ಆಧ್ಯಾತ್ಮಿಕ ಆಚರಣೆಗಳು (ಇವುಗಳಲ್ಲಿ ವಿಶಿಷ್ಟವಾಗಿ [[ಸ್ವಯಂಪ್ರೇರಿತ ಹೂಳುವಿಕೆ]] ಮತ್ತು ಸ್ಪಷ್ಟ[[ಮಾನವನ ಚಳಿನಿದ್ರೆ]]) ನಡುವೆ ಸಾದೃಶ್ಯಗಳನ್ನು ಗುರುತಿಸಿದರು. ''[[ದಬಿಸ್ತಾನ್‌-ಇ-ಮಜಾಹಿಬ್]]'' ‌ನ (ಧರ್ಮಗಳ ಶಾಲೆ) ಎಂಬ ಪರ್ಷಿಯನ್‌ ಲೇಖನದ ಅಧ್ಯಯನಗಳಿಂದ ಒದಗಿದ ಮಾಹಿತಿಗಳ ಕಾರಣ, ಬ್ರೇಡ್‌ ಈ ಅಭ್ಯಾಸಗಳಲ್ಲಿ ಬಹಳ ಆಸಕ್ತಿ ವಹಿಸಿದರು. ಈ ಲೇಖನದಲ್ಲಿ ಪೌರತ್ತ್ಯ ವಲಯದ ವಿವಿಧ ಧಾರ್ಮಿಕ ಪದ್ಧತಿಗಳು, ನಂಬಿಕೆಗಳು ಮತ್ತು ಅಭ್ಯಾಸಗಳನ್ನು ವಿವರಿಸಲಾಗಿತ್ತು. <blockquote> ಕಳೆದ ಮೇ ತಿಂಗಳಲ್ಲಿ [1843], ಬಹಳ ವರ್ಷಗಳ ಕಾಲ ಭಾರತದಲ್ಲಿ ವಾಸಿಸಿದ್ದ, ವೈಯಕ್ತಿವಾಗಿ ನನಗೆ ಪರಿಚಯವಿಲ್ಲದ ಎಡಿನ್ಬರ್ಗ್‌ ನಿವಾಸಿ ಸಜ್ಜನರೊಬ್ಬರು, ಸಂಮೋಹನ ಮತ್ತು ವಶೀಕರಣದ ವಿದ್ಯಮಾನದ ಸ್ವರೂಪ ಮತ್ತು ಕಾರಣಗಳನ್ನು ಕುರಿತು ನಾನು ಪ್ರಕಟಿಸಿದ ಲೇಖನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಒಂದು ಪತ್ರದ ಮೂಲಕ ಕಳುಹಿಸಿದ್ದರು. ನನ್ನ ಆಭಿಪ್ರಾಯಗಳನ್ನು ದೃಢೀಕರಿಸುವಂತೆ, ಅವರು ಪೌರಸ್ತ್ಯ ವಲಯಗಳಲ್ಲಿ ಗಮನಿಸಿದ್ದನ್ನು ಉಲ್ಲೇಖಿಸಿದರು. ಹೆಚ್ಚುವರಿ ಸಾಕ್ಷ್ಯಗಳಿಗೆ, ಅವರು 'ದಬಿಸ್ತಾನ್'‌ ಎಂದು ಆಗಷ್ಟೇ ಪ್ರಕಟವಾದ ಪುಸ್ತಕವನ್ನು ಓದಲು ನನಗೆ ಶಿಫಾರಸು ಮಾಡಿದರು. ಈ ಶಿಫಾರಸಿನ ಮೇರೆಗೆ, ಕೂಡಲೇ ದಬಿಸ್ತಾನ್‌ನ ಒಂದು ಪ್ರತಿಗಾಗಿ ನಾನು ಕೋರಿಕೆ ಸಲ್ಲಿಸಿದೆ. ಪೂರ್ವದ ಸಂತರು ಸ್ವಯಂ ಸಂಮೋಹನ ಸ್ಥಿತಿಗೆ ಒಳಗಾಗುವ ಸತ್ಯವನ್ನು ದೃಢೀಕರಿಸುವ ಹೇಳಿಕೆಗಳು ಈ ಲೇಖನದಲ್ಲಿದ್ದವು. ಇದೇ ರೀತಿಯ ಉದ್ದೇಶಗಳಿಗೆ ನಾನು ಶಿಫಾರಸು ಮಾಡಿದ ಸಾಧನಗಳನ್ನು ಅವರು ಅಳವಡಿಸಿಕೊಂಡಿದ್ದರು.<ref>ಬ್ರೈಡ್, J. “ಮ್ಯಾಜಿಕ್, ಮೆಸ್ಮರಿಸಂ, ಹಿಪ್ನಾಟಿಸಂ, etc., ಹಿಸ್ಟಾರಿಕಲಿ ಅಂಡ್ ಸೈಕಲಾಜಿಕಲಿ ಕನ್ಸಿಡರ್ಡ್" 1844-1845, ಸಂ. XI., pp. 203-204, 224-227, 270-273, 296-299, 399-400, 439-41.</ref> </blockquote> ಈ ವಿದ್ಯಮಾನಗಳಿಗೆ ಅತೀಂದ್ರಿಯ/ಅಬೌತಿಕ ವ್ಯಾಖ್ಯಾನಗಳನ್ನು ಬ್ರೇಡ್‌‌ ನೇರವಾಗಿ ತಳ್ಳಿಹಾಕಿದರು. ಆದರೂ, 'ಸಂಮೋಹನದ ಪ್ರಭಾವಗಳನ್ನು ಏಕಾಂತತೆಯಲ್ಲಿ, ಯಾರ ಉಪಸ್ಥಿತಿ ಇಲ್ಲದ ಸ್ಥಿತಿಯಲ್ಲಿ ಅನುಭವಿಸಲು ಸಾಧ್ಯ' ಎಂಬುದನ್ನು ಪೌರಸ್ತ್ಯ ಆಚರಣೆಗಳ ಇಂತಹ ವಿವರಣೆಗಳು ತಮ್ಮ ಅಭಿಪ್ರಾಯವನ್ನು ಸಮರ್ಥಿಸಿವೆ ಎಂದು ಒಪ್ಪಿಕೊಂಡರು.(1841ರಲ್ಲಿ ತಾವು ಸ್ವತಃ ನಡೆಸಿದ ಪ್ರಯೋಗಗಳು ಅವರಿಗೆ ತೃಪ್ತಿ ತಂದಿದ್ದಾಗಿ ಈಗಾಗಲೇ ಸಾಬೀತುಮಾಡಿದ್ದಾರೆ.)ಅನೇಕ ಅಬೌತಿಕ ಪೌರಸ್ತ್ಯ ಆಚರಣೆಗಳು ಮತ್ತು ಅವರ ಸ್ವಯಂ ತರ್ಕಬದ್ಧ ನರ-ಸಂಮೋಹನ ಪ್ರಯೋಗದ ನಡುವೆ ಪರಸ್ಪರ ಸಂಬಂಧವನ್ನು ಅವರು ಗಮನಿಸಿದರು. ಹಾಗಾಗಿ ಅವರು ಮೆಸ್ಮರಿಸ್ಟ್‌ಗಳ ಆಚರಣೆಗಳಾದ ದ್ರವ ಸಿದ್ಧಾಂತಗಳು ಮತ್ತು ಆಯಸ್ಕಾಂತೀಯ ಪ್ರಯೋಗಗಳನ್ನು ತಳ್ಳಿಹಾಕಿದರು. ಆವರು ಆನಂತರ ಬರೆದದ್ದು ಹೀಗೆ: <blockquote> ರೋಗಿಗಳು ತಮ್ಮದೇ ಶ್ರಮದ ಮೂಲಕ ನರನಿದ್ರೆಗೆ ಜಾರಿ, ಮೆಸ್ಮರಿಸಂ ತಂತ್ರಗಳ ಎಲ್ಲಾ ವಿದ್ಯಮಾನವನ್ನು ನೆರವಿಲ್ಲದೇ ಸ್ವಯಂ ಪ್ರಯತ್ನಗಳ ಮೂಲಕ ಪ್ರದರ್ಶಿಸಬಹುದು. ಇವರಂತೆಯೇ,ಅವರು, ಯಾವುದೇ ಒಂದು ಬಿಂದುವಿನ ಮೇಲೆ ಸ್ಥಿರವಾದ ದೃಷ್ಟಿಯನ್ನು ಇರಿಸುವಂತೆ ಮಾಡಿ ನಾನು ಪುನಃ ಪುನಃ ಸಾಬೀತುಮಾಡಿರುವೆ, ದೃಷ್ಟಿಸುವ ವಸ್ತುವಿನ ಮೇಲೆ ಇಡೀ ಮಾನಸಿಕ ಶಕ್ತಿಗಳನ್ನು ಕೇಂದ್ರೀಕರಿಸಿ,ಅಥವಾ ರೋಗಿಗಳು ತಮ್ಮ ಸ್ವಂತ ಕೈಬೆರಳಿನ ಬಿಂದುವಿನ ಮೇಲೆ ದೃಷ್ಟಿಕೇಂದ್ರೀಕರಿಸುವ ಮೂಲಕ ಇದು ಉದ್ಭವಿಸಬಹುದು. ಸುಮಾರು 2,400 ವರ್ಷಗಳಿಂದಲೂ ಪರ್ಷಿಯಾದ ಮ್ಯಾಗಿ ಮತ್ತು ಭಾರತದ ಯೋಗಿಗಳು ತಮ್ಮ ಧಾರ್ಮಿಕ ಉದ್ದೇಶಗಳಿಗಾಗಿ ತಮ್ಮದೇ ಮೂಗಿನ ತುದಿಯ ಮೇಲೆ ಸ್ಥಿರವಾದ ದೃಷ್ಟಿ ನೆಡುವ ಮೂಲಕ ಧ್ಯಾನಪರವಶ ಸ್ಥಿತಿಗಳಿಗೆ ಹೋಗುವ ರೀತಿಯಲ್ಲಿ, ಇದರಿಂದಾಗಿ, ಮೆಸ್ಮರಿಸಂ ವಿದ್ಯಮಾನ ಉತ್ಪಾದಿಸಲು ಯಾವುದೇ ಸರ್ವಗ್ರಾಹ್ಯ ಸಿದ್ಧಾಂತಗಳ ಪ್ರಭಾವದ ಅಗತ್ಯವಿಲ್ಲ ಎನ್ನುವುದು ಸ್ಪಷ್ಟ. […] ಈ ಎಲ್ಲಾ ಪ್ರಕ್ರಿಯೆಗಳಲ್ಲಿನ ಅತಿ ದೊಡ್ಡ ವಸ್ತುವೇನೆಂದರೆ, ಆಮೂರ್ತತೆ ಅಥವಾ ಗಮನದ ಏಕಾಗ್ರತೆಯ ಅಭ್ಯಾಸವನ್ನು ಅಳವಡಿಸುವುದು. ಇದರಲ್ಲಿ ವ್ಯಕ್ತಿಯು ಒಂದೇ ಕಲ್ಪನೆ ಅಥವಾ ಕಲ್ಪನೆಗಳ ಸರಮಾಲೆಯಲ್ಲಿ ಇಡಿಯಾಗಿ ಮಗ್ನರಾಗಿದ್ದು, ಇತರೆ ವಸ್ತು, ಧ್ಯೇಯ ಅಥವಾ ಕ್ರಿಯೆಗಳ ಕುರಿತು ಯಾವುದೇ ಪರಿಜ್ಞಾನವಿರುವುದಿಲ್ಲ ಅಥವಾ ಅರೆ ಪರಿಜ್ಞಾನವನ್ನು ಹೊಂದಿರುತ್ತಾರೆ.<ref>ಬ್ರೈಡ್, J. (1846). ದಿ ಪವರ್ ಆಫ್ ದಿ ಮೈಂಡ್ ಓವರ್ ದಿ ಬಾಡಿ</ref> </blockquote> === ಫ್ರಾನ್ಜ್‌ ಮೆಸ್ಮರ್‌ === *ಬ್ರಹ್ಮಾಂಡದಲ್ಲಿ ಒಂದು ತರಹದ ಆಯಸ್ಕಾಂತೀಯ ಬಲ ಅಥವಾ ದ್ರವವಿದ್ದು, ಮಾನವನ ಶರೀರದ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿತ್ತು ಎಂದು [[ಫ್ರಾನ್ಜ್‌ ಮೆಸ್ಮರ್‌]] (1734–1815) ನಂಬಿದ್ದರು. ಈ ಕ್ಷೇತ್ರದ ಮೇಲೆ ಪ್ರಭಾವ ಬೀರಲು ಆಯಸ್ಕಾಂತಗಳೊಂದಿಗೆ ಪ್ರಯೋಗ ನಡೆಸಿ, ಆರೋಗ್ಯದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಯತ್ನಿಸಿದರು. ಸುಮಾರು 1774ರಲ್ಲಿ, ವ್ಯಕ್ತಿಯೊಬ್ಬನ ದೇಹದ ಮುಂದೆ ಸ್ವಲ್ಪ ದೂರದಿಂದ ಕೈಯಾಡಿಸುವ ಮೂಲಕ, ಈ ರೀತಿಯ ಪ್ರಭಾವಗಳನ್ನು ಸೃಷ್ಟಿಸಬಹುದು. *ಇದಕ್ಕೆ 'ಮೆಸ್ಮರಿಕ್‌ ಪಾಸಸ್' ಎನ್ನಲಾಯಿತು. ಮೆಸ್ಮರೈಸ್‌ ಎಂಬ ಇಂಗ್ಲಿಷ್‌ ಪದವು ಫ್ರಾನ್ಜ್‌ ಮೆಸ್ಮರ್‌ರ ಹೆಸರಿನಿಂದ ಉದ್ಭವವಾಗಿದೆ. "ಆಯಸ್ಕಾಂತೀಯತೆ" ಎಂಬ ಪಟ್ಟಿಯಡಿ ಹಲವು ವಿವಿಧ 'ದ್ರವ' ಮತ್ತು ಆಯಸ್ಕಾಂತೀಯ' ಸಿದ್ಧಾಂತಗಳಿಂದ ಅದರ ಬಳಕೆದಾರರನ್ನು ಪ್ರತ್ಯೇಕಿಸಲು ಈ ಪದವನ್ನು ಉದ್ದೇಶಪೂರ್ವಕವಾಗಿ ಬಳಸಲಾಯಿತು.ಇಸವಿ 1784ರಲ್ಲಿ, [[ರಾಜ ಲೂಯಿಸ್‌ XVI]] ಕೋರಿಕೆಯ ಮೇರೆಗೆ, ಫ್ರೆಂಚ್‌ ವೈಜ್ಞಾನಿಕ ಸಮಿತಿಗಳ ಸರಣಿಯು ಸಭೆ ಸೇರಿತು. *ಇದರಲ್ಲಿ ಅಮೆರಿಕಾದ ಫ್ರೆಂಚ್‌ ರಾಯಭಾರಿ [[ಬೆಂಜಮಿನ್‌ ಫ್ರ್ಯಾಂಕ್ಲಿನ್‌]] ಸಹ ಪಾಲ್ಗೊಂಡಿದ್ದರು. ಈ ಸಮಿತಿಗಳು ಮೆಸ್ಮರ್‌ರ ಸಿದ್ಧಾಂತಗಳನ್ನು ಕೂಲಂಕಷವಾಗಿ ಪರಿಶೀಲಿಸಿದವು. ಮೆಸ್ಮರ್‌ನ ಪರಿಣಾಮಬೀರಿರದ ವಿದ್ಯಾರ್ಥಿ ಚಾರ್ಲ್ಸ್‌ ಡಿ'ಎಸ್ಲಾನ್‌ (1750-1786)ರ ಪ್ರಯೋಗಗಳನ್ನು ಸಹ ಈ ಸಮಿತಿಗಳು ಪರಿಶೀಲಿಸಿದವು. *ಮೆಸ್ಮರ್‌ರ ನಿರ್ಣಯಗಳು ಸಿಂಧುವಾಗಿವೆಯೆಂದು ಸಮಿತಿಗಳು ಒಪ್ಪಿಕೊಂಡಿದ್ದು ನಿಜವಾಗಿದ್ದರೂ, ಡಿ'ಎಸ್ಲಾನ್‌ರ ಪ್ರಯೋಗಗಳ ನಂತರ ಸಮಿತಿಗಳು ನಡೆಸಿದ [[ಪ್ಲಸೀಬೊ]]-ನಿಯಂತ್ರಿತ ಪ್ರಯೋಗಗಳು, ಮೆಸ್ಮರಿಸಂ ಎಂಬುದು ಮೆಸ್ಮರಿಸ್ಟ್‌ನ ಶರೀರದಿಂದ ರವಾನೆಯಾದ ಯಾವುದೇ ರೀತಿಯ ಅಗೋಚರ ಶಕ್ತಿ ('ಪ್ರಾಣಿ ಆಯಸ್ಕಾಂತೀಯತೆ') ಬದಲಿಗೆ, ನಂಬಿಕೆ ಮತ್ತು ಕಲ್ಪನೆಯ ಕಾರಣವಾಗಿದೆ ಎನ್ನುವುದು ಅವರಿಗೆ ಮನದಟ್ಟಾಯಿತು.ಇನ್ನೊಂದು ರೀತಿಯಲ್ಲಿ ವಿವರಿಸುವುದಾದರೆ, ಮೆಸ್ಮರ್‌ರ ಪ್ರಯೋಗಗಳು ಫಲಪ್ರದವೆಂದು ಕಂಡುಬಂದಿದ್ದಾಗಿ ಒಪ್ಪಿಕೊಂಡರೂ, ಎರಡೂ ಸಮಿತಿಗಳು ಮೆಸ್ಮರ್‌ರ ಸಿದ್ಧಾಂತಗಳನ್ನು ಸಾರಾಸಗಟಾಗಿ ತಳ್ಳಿಹಾಕಿದವು. === ಜೇಮ್ಸ್‌ ಬ್ರೇಡ್‌ === [[ಚಿತ್ರ:James Braid, portrait.jpg|thumb|200px|ಜೇಮ್ಸ್ ಬ್ರೈಡ್.]] ಫ್ರೆಂಚ್‌ ಸಮಿತಿಯ ವರದಿಗಳ ನಂತರ, [[ಸ್ಕಾಟಿಷ್‌ ಸ್ಕೂಲ್ ಆಫ್‌ ಕಾಮನ್‌ ಸೆನ್ಸ್‌]]ನ ಪ್ರಭಾವಿ ಶೈಕ್ಷಣಿಕ ತತ್ತ್ವವಾದಿ [[ಡುಗಾಲ್ಡ್‌ ಸ್ಟೀವರ್ಟ್‌]], ತಮ್ಮ ಕೃತಿ ''ಎಲಿಮೆಂಟ್ಸ್‌ ಆಫ್‌ ದಿ ಫಿಲಾಸಫಿ ಆಫ್‌ ದಿ ಹ್ಯೂಮನ್‌ ಮೈಂಡ್‌'' (1827)ರಲ್ಲಿ ಅವರು ಪ್ರಾಣಿ ಆಯಸ್ಕಾಂತೀಯತೆಯ ಅನೈಸರ್ಗಿಕ ಶಕ್ತಿಯ ಬದಲಿಗೆ ಶರೀರವಿಜ್ಞಾನ ಮತ್ತು ಮನೋವಿಜ್ಞಾನದ ಸಾಮಾನ್ಯ ಜ್ಞಾನದ ಆಧಾರದಲ್ಲಿ ಹೊಸದಾಗಿ ವ್ಯಾಖ್ಯಾನಿಸುವ ಮೂಲಕ ಮೆಸ್ಮರಿಸಂ ಶಕ್ತಿಗಳನ್ನು ರಕ್ಷಿಸಲು ಅವರು ವೈದ್ಯರಿಗೆ ಪ್ರೋತ್ಸಾಹಿಸಿದರು. ಸ್ಟೀವರ್ಟ್‌ರ ಲೇಖನದಿಂದ ಕೆಳಕಂಡ ಪಂಕ್ತಿಯನ್ನು ಬ್ರೇಡ್‌ ಉಲ್ಲೇಖಿಸುತ್ತಾರೆ:<ref>ಬ್ರೈಡ್, J. ''ಮ್ಯಾಜಿಕ್, ವಿಚ್ಕ್ರಾಫ್ಟ್, etc.'', 1852: 41-42.</ref> <blockquote> ಮೆಸ್ಮರ್ ವಾಸ್ತವವಾಗಿ ಹೆಮ್ಮೆಯಿಂದ ಕೊಚ್ಚಿಕೊಳ್ಳುವ ವಿಜ್ಞಾನದ(ಪ್ರಾಣಿ ಆಯಸ್ಕಾಂತೀಯತೆ)ಅಸ್ತಿತ್ವ ಪ್ರದರ್ಶಿಸಿದ್ದರೆ ಕಲ್ಪನೆಯ ತತ್ವದ ದೈಹಿಕ ಪರಿಣಾಮಗಳಿಗೆ ಸಂಬಂಧಿಸಿದಂತೆ ಮೆಸ್ಮರ್ ಅಭ್ಯಾಸ ಸ್ಥಿರಪಡಿಸಿದ ಸಾಮಾನ್ಯ ನಿರ್ಣಯಗಳು ಅಸದೃಶವಾಗಿ ಹೆಚ್ಚು ಕುತೂಹಲಕಾರಿ ಎನಿಸುತ್ತಿತ್ತು:ಮೆಸ್ಮರ್ ಪ್ರಯೋಗಿಸಿದ ನೈತಿಕ(ಮಾನಸಿಕ)ಶಕ್ತಿಯ ಸಾಮರ್ಥ್ಯವನ್ನು ಒಪ್ಪಿಕೊಳ್ಳುವ ವೈದ್ಯ,ತಮ್ಮ ವೃತ್ತಿಯ ಅಭ್ಯಾಸದಲ್ಲಿ, ಅವರ ಆದೇಶಕ್ಕೆ ಒಳಪಡುವ ಅಗತ್ಯವಾದ ಪ್ರಕ್ರಿಯೆಗಳನ್ನು ನಕಲು ಮಾಡಲು ಅಳುಕುವುದೇಕೆ,ಅದಕ್ಕಿಂತ ಹೆಚ್ಚಾಗಿ ವಿದ್ಯುತ್ ಅಥವಾ ನೇರವಿದ್ಯುತ್ ಪ್ರಯೋಗದಂತ ಹೊಸ ಬೌತಿಕ ಶಕ್ತಿ ನೇಮಿಸಿಕೊಳ್ಳಲು ಹಿಂಜರಿಕೆಯೇಕೆ ಎನ್ನುವುದರಲ್ಲಿ ಯಾವುದೇ ಕಾರಣವು ತಮಗೆ ತೋಚುತ್ತಿಲ್ಲ. </blockquote> ಬ್ರೇಡ್‌ರ ಕಾಲದಲ್ಲಿ, [[ಸ್ಕಾಟಿಷ್‌ ಸ್ಕೂಲ್‌ ಆಫ್‌ ಕಾಮನ್‌ ಸೆನ್ಸ್‌]] ಶೈಕ್ಷಣಿಕ ಮನೋವಿಜ್ಞಾನದ ಪ್ರಬಲ ಸಿದ್ಧಾಂತಗಳನ್ನು ನೀಡಿತು. ಬ್ರೇಡ್‌ ತಮ್ಮ ಲೇಖನಗಳುದ್ದಕ್ಕೂ ಈ ಸಂಪ್ರದಾಯದೊಳಗಿನ ಇತರೆ ತತ್ತ್ವಜ್ಞಾನಿಗಳನ್ನು ಉಲ್ಲೇಖಿಸಿದ್ದಾರೆ. ಆದ್ದರಿಂದ ಬ್ರೇಡ್‌ ಮೆಸ್ಮರಿಸಂನ ಈ ಸಿದ್ಧಾಂತ ಮತ್ತು ಪ್ರಯೋಗಗಳನ್ನು ಪರಿಶೀಲಿಸಿದರು. ಹೆಚ್ಚು ತರ್ಕಬದ್ಧ ಮತ್ತು ಸಾಮಾನ್ಯ ಪರಿಜ್ಞಾನದ ಪರ್ಯಾಯವಾಗಿ ಸಂಮೋಹನದ ತಮ್ಮದೇ ವಿಧಾನವನ್ನು ಅಭಿವೃದ್ಧಿಗೊಳಿಸಿದರು. <blockquote> ಕೆಳಗಿನ ಪುಟಗಳಲ್ಲಿ ಪದೇಪದೇ ಬಂದಿರುವ 'ಸಂಮೋಹನ' ಅಥವಾ 'ನರ ನಿದ್ರೆ' ಎಂಬ ಪದವು, ನರಗಳ ವ್ಯವಸ್ಥೆಯ ವಿಚಿತ್ರ ಸ್ಥಿತಿ, ಇದು ಹಲವು ಕೃತಕ ರೀತಿಗಳಲ್ಲಿ ಜನ್ಯವಾಗಿ, ಸಾಮಾನ್ಯ ನಿದ್ದೆ ಅಥವಾ ಎಚ್ಚರದ ಸ್ಥಿತಿಗಿಂತಲೂ ಹಲವು ರೀತಿಗಳಲ್ಲಿ ಭಿನ್ನವಾಗಿದೆಯೆಂದು ವಿವರಿಸುವುದು ಅಗತ್ಯವಾಗಿದೆ. ನನ್ನ ಶರೀರದಿಂದ ನನ್ನ ರೋಗಿಯ ಶರೀರದತ್ತ ರವಾನೆಯಾಗುವ ಆಯಸ್ಕಾಂತೀಯ ಅಥವಾ ನಿಗೂಢಶಕ್ತಿಯ ಪ್ರಭಾವದಿಂದ ಈ ಸ್ಥಿತಿಯುಂಟಾಗುತ್ತದೆ ಎಂದು ನಾನು ಹೇಳುತ್ತಿಲ್ಲ; ಮೆಸ್ಮರಿಸ್ಟ್ ವಿದ್ಯಮಾನಕ್ಕಿಂತ ನಾನು ನನ್ನ ಪ್ರಕ್ರಿಯೆಗಳ ಮೂಲಕ ಉನ್ನತ(ಅತಿಮಾನುಷ)ವಿದ್ಯಮಾನವನ್ನು ಉತ್ಪಾದಿಸುತ್ತಿಲ್ಲ. ನನ್ನ ಹಕ್ಕುಸಾಧನೆಗಳು ಇನ್ನಷ್ಟು ವಿನಮ್ರ ಲಕ್ಷಣದಿಂದ ಕೂಡಿದೆ. ಇವೆಲ್ಲವೂ ಶರೀರವೈಜ್ಞಾನಿಕ ಮತ್ತು ಮನೋವೈಜ್ಞಾನಿಕ ವಿಜ್ಞಾನದಲ್ಲಿ ಸಾಮಾನ್ಯವಾಗಿ ಸ್ವೀಕಾರಾರ್ಹ ತತ್ತ್ವಗಳಿಗೆ ಸಂಗತವಾಗಿವೆ. ಆದ್ದರಿಂದ, ಸಂಮೋಹನ ತಂತ್ರವು ಕುಶಲತೆಯಿಲ್ಲದೇ ರೂಪಿತವಾಗಿಲ್ಲ.ವಿವೇಚನಾಶೀಲ ಮೆಸ್ಮರಿಸಂ, ಮೆಸ್ಮರಿಸ್ಟ್‌ಗಳ ಇಂದ್ರಿಯಾತೀತ ಮೆಸ್ಮರಿಸಂಗೆ ತದ್ವಿರುದ್ಧವಾಗಿದೆ.<ref>ಬ್ರೈಡ್, ''ಅಬ್ಸರ್ವೆಶನ್ಸ್ ಆನ್ ಟ್ರಾನ್ಸ್ ಆರ್ ಹ್ಯೂಮನ್ ಹೈಬರ್ನೇಶನ್'', 1850, 'ಪ್ರಿಫೇಸ್.'</ref> </blockquote> "ವಿವೇಚನಾಶೀಲ ಮೆಸ್ಮರಿಸಂ" ಎಂಬ ಉಕ್ತಿಯನ್ನು ಆಯ್ದುಕೊಳ್ಳುವ ಇಂಗಿತವನ್ನು ಬ್ರೇಡ್‌ ಹೊತ್ತಿದ್ದರೂ, ಆನಂತರ ಅವರು ತಮ್ಮ ಮಾರ್ಗದ ವಿಶಿಷ್ಠತೆಯನ್ನು ಪ್ರತಿಪಾದಿಸಿದರು. ವೃತ್ತಿಜೀವನವುದ್ದಕ್ಕೂ, ನಿಸರ್ಗಾತೀತ ಪ್ರಯೋಗಗಳನ್ನು ಒಳಗೊಂಡ ವಾದಗಳನ್ನು ಅಲ್ಲಗಳೆಯಲು ಔಪಚಾರಿಕ ಪ್ರಯೋಗಗಳನ್ನು ನಡೆಸಿದರು.ಅಂತಸ್ಸೂಚನೆ ಮುಂತಾದ ಸಾಮಾನ್ಯ ಶಾರೀರಿಕ ಮತ್ತು ಮಾನಸಿಕ ಪ್ರಕ್ರಿಯೆಗಳನ್ನು ಪಾತ್ರವನ್ನು ಪ್ರದರ್ಶಿಸಿದರು ಹಾಗೂ ಗಮನಸೆಳೆದ ಪರಿಣಾಮಗಳನ್ನು ಉತ್ಪಾದಿಸುವ ಕಡೆ ಗಮನ ಕೇಂದ್ರೀಕರಿಸಿದರು.ತಮ್ಮ ಸ್ನೇಹಿತ ಮತ್ತು ಸಂಗಡಿಗ, ಪ್ರಸಿದ್ಧ ಶರೀರವಿಜ್ಞಾನಿ ಹಾಗು ಆರಂಭಕಾಲಿಕ ನರ-ಮನೋವಿಜ್ಞಾನಿ [[ವಿಲಿಯಮ್‌ ಬೆಂಜಮಿನ್‌ ಕಾರ್ಪೆಂಟರ್]]‌ ಜೊತೆಗೂಡಿ ಕಾರ್ಯನಿರ್ವಹಿಸಿದರು. ಕಾರ್ಪೆಂಟರ್‌ ಅಂತಸ್ಸೂಚನೆಯ ಐಡಿಯೊ-ಮೋಟಾರ್‌ ಪ್ರತಿವರ್ತನೆಯ ಸಿದ್ಧಾಂತವನ್ನು ಪರಿಚಯಿಸಿದ್ದರು. ಸ್ವಯಂಇಚ್ಛೆಯಿಲ್ಲದೇ ಸ್ನಾಯು ಚಲನೆಯ ಮೇಲೆ ಪ್ರಭಾವ ಬೀರುವ ನಿರೀಕ್ಷೆ ಮತ್ತು ಕಲ್ಪನೆಯ ಉದಾಹರಣೆಗಳನ್ನು ಕಾರ್ಪೆಂಟರ್‌ ಗಮನಿಸಿದ್ದರು. [[ಮಿಚೆಲ್‌ ಯುಜೀನ್‌ ಚೆವ್ರೊಲ್]]‌ರ ಹೆಸರಿನಲ್ಲಿ [[ಚೆವ್ರೊಲ್‌ ಪೆಂಡ್ಯುಲಮ್‌]], ಕ್ರಿಯೆಯಲ್ಲಿರುವ ಐಡಿಯೊ-ಮೋಟಾರ್‌ ತತ್ತ್ವಕ್ಕೆ ಸೂಕ್ತ ಉದಾಹರಣೆಯಾಗಿದೆ. ಲೋಲಕ ವನ್ನು ಕೇವಲ ಸೂಕ್ತ ಮಟ್ಟದ ಏಕಾಗ್ರತೆಯಿಂದ ಮಾತ್ರ ತೂಗಾಡಿಸಬಹುದು ಎಂದು ಚೆವ್ರೊಲ್ ಹೇಳಿಕೊಂಡರು.ಕಾರ್ಪೆಂಟರ್‌‌ರ ಅವಲೋಕನಗಳನ್ನು ಬ್ರೇಡ್‌ ಅಲ್ಪಸಮಯದಲ್ಲಿ ತಮ್ಮ ಸ್ವಂತ ಸಿದ್ಧಾಂತದೊಳಗೆ ಸೇರಿಸಿಕೊಂಡರು. ಗಮನವನ್ನು ಕೇಂದ್ರೀಕರಿಸುವ ಪ್ರಭಾವವು ಐಡಿಯೊ-ಮೋಟಾರ್‌ ಪ್ರತಿವರ್ತನ ಪ್ರತಿಕ್ರಿಯೆಯನ್ನು ಹೆಚ್ಚಿಸುವುದಾಗಿತ್ತು ಎಂದು ಅರಿತರು. ಇನ್ನಷ್ಟು ಸ್ಥೂಲವಾಗಿ, ಶರೀರದ ಸ್ನಾಯು ವ್ಯವಸ್ಥೆಗಿಂತಲೂ ಮೀರಿ, ಶರೀರದ ಮೇಲೆ ಮನಸ್ಸಿನ ಪ್ರಭಾವವನ್ನು ಒಳಗೊಳ್ಳಲು ಕಾರ್ಪೆಂಟರ್‌ರ ಸಿದ್ಧಾಂತವನ್ನು ಬ್ರೇಡ್‌ ವಿಸ್ತರಿಸಿದರು. ಆದ್ದರಿಂದ ಇದಕ್ಕೆ ಐಡಿಯೊ-ಡೈನಾಮಿಕ್‌' ಪ್ರತಿಕ್ರಿಯೆ ಎಂದು ಉಲ್ಲೇಖಿಸಿ, ಸಾಮಾನ್ಯ ಮನಸು/ಶರೀರ ಪರಸ್ಪರಕ್ರಿಯೆಯ ಅಧ್ಯಯನವನ್ನು ಉಲ್ಲೇಖಿಸಲ 'ಮನೊ-ಶರೀರವಿಜ್ಞಾನ' ಎಂಬ ಪದವನ್ನು ಸಹ ಪರಿಚಯಿಸಿದರು.ತಮ್ಮ ಆನಂತರದ ಕಾರ್ಯಗಳಲ್ಲಿ, ವ್ಯಕ್ತಿಗಳು ನಿದ್ರೆಯನ್ನು ಹೋಲುವ ನಿದ್ರಾಹೀನ ಸ್ಥಿತಿಗೆ ಪ್ರವೇಶಿಸಿದ ವ್ಯಕ್ತಿಗಳಿಗಾಗಿ ಮಾತ್ರ, ಬ್ರೇಡ್‌ ಸಂಮೋಹನ ಎಂಬ ಉಕ್ತಿಯನ್ನು ಮೀಸಲಿಟ್ಟರು. ಉಳಿದವರಿಗೆ, ವ್ಯಕ್ತಿಯ ಗಮನವನ್ನು ಒಂದೇ ಕಲ್ಪನೆ ಅಥವಾ ಯೋಚನೆಯತ್ತ ಕೇಂದ್ರೀಕರಿಸಲು(ಮಾನೋಐಡಿಸಂ) ಬಳಸಲಾದ ಕಣ್ಣು-ದೃಷ್ಟಿ ಸ್ಥಿರೀಕರಣ ತಂತ್ರವನ್ನು ಒತ್ತಿಹೇಳಲು 'ಮೊನೊ-ಐಡಿಯೊಡೈನಾಮಿಕ್‌' ತತ್ತ್ವದ ಮಾತನ್ನಾಡಿದರು. ಐಡಿಯೊ-ಡೈನಾಮಿಕ್‌ ತತ್ತ್ವದ ಮೂಲಕ, ಇದು ವ್ಯಕ್ತಿಯ ದೇಹದ ಮೇಲೆ ಆನಂತರದ "ಪ್ರಬಲ ಕಲ್ಪನೆ"ಯ ಪ್ರಭಾವವನ್ನು ಹೆಚ್ಚಿಸಿತು. === ಚಿತ್ತೋನ್ಮಾದ ವಿರುದ್ಧ ಅಂತಸ್ಸೂಚನೆ === *ಹಲವು ದಶಕಗಳ ಕಾಲ, ಬ್ರೇಡ್‌ರ ಕಾರ್ಯವು ತಮ್ಮ ದೇಶಕ್ಕಿಂತಲೂ ಹೆಚ್ಚಾಗಿ ಇತರೆ ದೇಶಗಳಲ್ಲಿ ಪ್ರಭಾವಶಾಲಿಯಾಯಿತು. ಅವರ ದೇಶದಲ್ಲಿನ ಕೆಲವೇ ಕೆಲವು ಅನುಯಾಯಿಗಳಲ್ಲಿ ಡಾ. [[ಜಾನ್‌ ಮಿಲನ್‌ ಬ್ರ್ಯಾಂವೆಲ್‌]]ಗಮನಾರ್ಹರು. ಖ್ಯಾತ ನರವಿಜ್ಞಾನಿ ಡಾ. [[ಜಾರ್ಜ್‌ ಮಿಲ್ಲರ್‌ ಬಿಯರ್ಡ್]]‌ ಬ್ರೇಡ್‌ರ ಸಿದ್ಧಾಂತಗಳನ್ನು ಅಮೆರಿಕಾಗೆ ಒಯ್ದರು. [[ಜೆನಾ ವಿಶ್ವವಿದ್ಯಾನಿಲಯ]]ದಲ್ಲಿ ಶರೀರವಿಜ್ಞಾನದ ಪ್ರಾಧ್ಯಾಪಕ [[ವಿಲ್ಹೆಲ್ಮ್‌ ಟಿ. ಪ್ರೇಯರ್‌]] ಅವರ ಲೇಖನಗಳನ್ನು ಜರ್ಮನ್‌ ಭಾಷೆಗೆ ಅನುವಾದ ಮಾಡಿದರು. * ಆನಂತರ ಮನೋವೈದ್ಯ [[ಆಲ್ಬರ್ಟ್‌ ಮೊಲ್]]‌ ಜರ್ಮನ್‌ ಸಂಶೋಧನೆಗಳನ್ನು ಮುಂದುವರೆಸಿ, ''ಹಿಪ್ನೊಟಿಸಮ್‌'' ಎಂಬ ಕೃತಿಯನ್ನು 1889ರಲ್ಲಿ ಪ್ರಕಟಿಸಿದರು. ಖ್ಯಾತ ನರವೈದ್ಯ [[ಎಟಿಯೆನ್‌ ಯುಜೇನ್‌ ಆಜಮ್‌]] ಬ್ರೇಡ್‌ರ ಸಂಶೋಧನೆಯನ್ನು ಫ್ರೆಂಚ್‌ [[ಅಕಾಡೆಮಿ ಆಫ್ ಸೈನ್ಸಸ್]]‌ಗೆ ಮಂಡಿಸಿದಾಗ, ಫ್ರಾನ್ಸ್‌ ಈ ಅಧ್ಯಯನದ ಕೇಂದ್ರಬಿಂದುವಾಯಿತು. ಇಸವಿ 1860ರಲ್ಲಿ ಪ್ರಕಟಿತವಾದ ಬ್ರೇಡ್‌ರ ಕೊನೆಯ ಕೃತಿ ''ಆನ್‌ ಹಿಪ್ನಾಟಿಸಂ'' ನ್ನು ಫ್ರೆಂಚ್‌ ಭಾಷೆಗೆ ಅನುವಾದ ಮಾಡಿದರು. *ಆಜಮ್, [[ಪಾಲ್‌ ಬ್ರೊಕಾ]] ಮತ್ತಿತರರ ಕೋರಿಕೆಯ ಮೇರೆಗೆ, 1784ರಲ್ಲಿ ಮೆಸ್ಮರಿಸಂನ್ನು ಪರಿಶೀಲಿಸಿದ [[ಫ್ರೆಂಚ್‌ ಅಕ್ಯಾಡೆಮಿ ಆಫ್‌ ಸೈಯನ್ಸ್‌]], ಬ್ರೇಡ್‌ ನಿಧನದ ನಂತರ ಬ್ರೇಡ್‌ರ ಲೇಖನಗಳನ್ನು ಪರಿಶೀಲಿಸಿತು.ಸಂಮೋಹನ ಕುರಿತು ಆಜಮ್‌ರ ಆಸಕ್ತಿಯು [[ಆಂಬ್ರಾಯಿಸ್‌-ಆಗಸ್ಟ್‌ ಲಿಯೆಬೂಲ್ಟ್]]‌ ಎಂಬ ಗ್ರಾಮೀಣ ವೈದ್ಯರ ಮೇಲೆ ಪ್ರಭಾವ ಬೀರಿತು. [[ಹಿಪೊಲೈಟ್‌ ಬರ್ನ್‌ಹೇಮ್]]‌ ಲಿಯೆಬೂಲ್ಟ್‌ರ ಪ್ರಖ್ಯಾತ ಸಾಮೂಹಿಕ ಸಂಮೋಹನ ಚಿಕಿತ್ಸಾಲಯವನ್ನು ಪತ್ತೆ ಮಾಡಿದರು. *ಆನಂತರ ಅವರು ಒಬ್ಬ ಪ್ರಭಾವೀ ಸಂಮೋಹಕರಾದರು. ಸಂಮೋಹನಯ ಅಧ್ಯಯನವು ಅಂತಿಮವಾಗಿ, 19ನೆಯ ಶತಮಾನದ ಸಂಮೋಹನ ಶಾಸ್ತ್ರದ ಇಬ್ಬರು ಪ್ರಭಾವಶಾಲಿ ವ್ಯಕ್ತಿಗಳಾದ [[ಜೀನ್‌-ಮಾರ್ಟಿನ್‌ ಚಾರ್ಕಾಟ್]]‌ ಮತ್ತು [[ಹಿಪೊಲೈಟ್‌ ಬರ್ನ್‌ಹೇಂ]] ನಡುವಿನ ಗಹನವಾದ ಚರ್ಚೆಯ ಸುತ್ತ ಸುತ್ತುತ್ತಿತ್ತು.ಚಾರ್ಕಾಟ್‌ [[ಪಿಟಿಯೆ ಸಾಲ್ಪೆಟ್ರಿಯೆರ್‌ ಆಸ್ಪತ್ರೆ]]ಯಲ್ಲಿ ಚಿಕಿತ್ಸಾಲಯವನ್ನು ನಡೆಸುತ್ತಿದ್ದರು (ಇದರಿಂದಾಗಿ ಈ ಆಸ್ಪತ್ರೆ 'ಪ್ಯಾರಿಸ್‌ ಶಾಲೆ' ಅಥವಾ 'ಸಾಲ್ಪೆಟ್ರಿಯೆರ್ ಶಾಲೆ' ಎನ್ನಲಾಯಿತು). *ಬರ್ನ್‌ಹೇಂ [[ನ್ಯಾನ್ಸಿ]]ಯಲ್ಲಿ ಚಿಕಿತ್ಸಾಲಯವನ್ನು ನಿರ್ವಹಿಸುತ್ತಿದ್ದರು ('[[ನ್ಯಾನ್ಸಿ ಶಾಲೆ]]' ಎನ್ನಲಾಗುತ್ತಿತ್ತು). ಚಾರ್ಕಾಟ್‌ ಮೆಸ್ಮರ್‌ ಅನುಯಾಯಿಗಳಿಂದ ಹೆಚ್ಚಾಗಿ ಪ್ರಭಾವಿತರಾಗಿದ್ದು, ಸಂಮೋಹನವೆಂಬುದು ನರಗಳ ಕ್ರಿಯೆಯ ಅಪಸಾಮಾನ್ಯ ಸ್ಥಿತಿಯಾಗಿದ್ದು, ಇದು ಕೇವಲ ಚಿತ್ತೋನ್ಮಾದರಾದ ಕೆಲವು ಹೆಂಗಸರಲ್ಲಿ ಮಾತ್ರ ಕಂಡುಬರುತ್ತದೆಂದು ವಾದಿಸಿದರು. ದೈಹಿಕ ಪ್ರತಿಕ್ರಿಯೆಗಳ ಸರಣಿಯಲ್ಲಿ ಇದು ಬಿಂಬಿತವಾಗಿದ್ದು ಇದನ್ನು ಸ್ಪಷ್ಟ ಹಂತಗಳಲ್ಲಿ ವಿಭಜಿಸಬಹುದಾಗಿತ್ತು. *ಯಾರನ್ನು ಬೇಕಾದರು ಸಂಮೋಹನಕ್ಕೆ ಒಳಗಾಗಿಸಬಹುದು, ಅದು ಸಹಜ ಮನೋವೈಜ್ಞಾನಿಕ ಕ್ರಿಯೆಯ ವಿಸ್ತರಣೆ, ಜೊತೆಗೆ, ಅಂತಸ್ಸೂಚನೆಯ ಕಾರಣ ಇದು ಪ್ರಭಾವ ಬೀರುತ್ತಿತ್ತೆಂದು ಬರ್ನ್‌ಹೇಂ ವಾದಿಸಿದರು. ದಶಕಗಳ ಕಾಲ ಚರ್ಚೆಗಳ ನಂತರ, ಬರ್ನ್‌ಹೇಂರ ಅಭಿಪ್ರಾಯವು ಮೇಲುಗೈ ಪಡೆಯಿತು. ಚಾರ್ಕಾಟ್‌ರ ಸಿದ್ಧಾಂತವು ಇಂದು ಕೇವಲ ಐತಿಹಾಸಿಕ ಕುತೂಹಲವಾಗಿದೆಯಷ್ಟೆ. === ಪಿಯರ್‌ ಜೇನೆಟ್‌ === *[[ಪಿಯೆರ್‌ ಜೇನೆಟ್‌]] (1859-1947) ಸಂಮೋಹನಗೊಳಗಾದ ವ್ಯಕ್ತಿಯ ಮೇಲಿನ ಅಧ್ಯಯನದ ನಿರ್ಣಯಗಳನ್ನು 1882ರಲ್ಲಿ ಬಹಿರಂಗಪಡಿಸಿದರು. ಆನಂತರ, ಮನೋವೈಜ್ಞಾನಿಕ [[ಅಪ್ರಜ್ಞಾಕ್ರಿಯೆ]] ಸಂಬಂಧಿತ ತತ್ತ್ವಶಾಸ್ತ್ರದಲ್ಲಿ ಜೇನೆಟ್‌ ತಮ್ಮ ಡಾಕ್ಟರೇಟ್‌ ಪದವಿ ಗಳಿಸಿದ ಬಳಿಕ, [[ಚಾರ್ಕಾಟ್‌]] ಅವರನ್ನು [[ಸಾಲ್ಪೆಟ್ರಿಯೆರ್‌ ಆಸ್ಪತ್ರೆ]]ಯ ಮನೋವಿಜ್ಞಾನದ ಪ್ರಯೋಗಾಲಯದ ಮುಖ್ಯಸ್ಥರನ್ನಾಗಿ ನೇಮಿಸಿದರು. ಇಸವಿ 1898ರಲ್ಲಿ [[ಸೊರ್ಬೊನ್]]‌ನಲ್ಲಿ ಜೇನೆಟ್‌ರನ್ನು ಮನೋವಿಜ್ಞಾನ ಉಪನ್ಯಾಸಕರಾಗಿ ನೇಮಿಸಲಾಯಿತು. *ಇಸವಿ 1902ರಲ್ಲಿ [[ಕಾಲೇಜ್‌ ಡಿ ಫ್ರಾನ್ಸ್]]‌ನಲ್ಲಿ ಅವರು ಪ್ರಾಯೋಗಿಕ ಮತ್ತು ತುಲನಾತ್ಮಕ ಮನೋವಿಜ್ಞಾನ ವಿಭಾಗದ ಮುಖ್ಯಸ್ಥರಾದರು. ಬರ್ನ್‌ಹೇಂ ಮತ್ತು ಅನುಯಾಯಿಗಳ ಅಭಿಪ್ರಾಯಗಳೊಂದಿಗೆ ಜೇನೆಟ್‌ ತಮ್ಮ ಅಭಿಪ್ರಾಯಗಳ ಅಂಶಗಳನ್ನು ಸರಿಹೊಂದಿಸಿದರು. ಮನೋ ವೈಜ್ಞಾನಿಕ [[ವಿಘಟನೆ]]ಯ ಪರಿಕಲ್ಪನೆಯನ್ನು ಆಧರಿಸಿ, ತಮ್ಮದೇ ಆದ ಅತ್ಯಾಧುನಿಕ ಸಂಮೋಹನ ಮನೋಚಿಕಿತ್ಸೆಯನ್ನು ಅಭಿವೃದ್ಧಿಪಡಿಸಿದರು. ಶತಮಾನದ ತಿರುವಿನಲ್ಲಿ, ಮನೋಚಿಕಿತ್ಸೆಯ ಇನ್ನಷ್ಟು ಸಮಗ್ರ ಸಿದ್ಧಾಂತವನ್ನು ಪ್ರಸ್ತಾಪಿಸುವ ಸಿಗ್ಮಂಡ್‌ ಫ್ರಾಯ್ಡ್‌ರ ಯತ್ನಕ್ಕೆ ಪೈಪೋಟಿ ಯಾಯಿತು. === ಸಿಗ್ಮಂಡ್‌ ಫ್ರಾಯ್ಡ್‌ === *[[ಮನೋವಿಶ್ಲೇಷಣೆ]]ಯ ಸಂಸ್ಥಾಪಕರಾಗಿದ್ದ [[ಸಿಗ್ಮಂಡ್‌ ಫ್ರಾಯ್ಡ್‌]], ಪ್ಯಾರಿಸ್‌ ಶಾಲೆಯಲ್ಲಿ ಸಂಮೋಹನವನ್ನು ಅಧ್ಯಯನ ಮಾಡಿ, ಕೆಲ ಕಾಲ ನ್ಯಾನ್ಸಿ ಶಾಲೆಯಲ್ಲೂ ಸಹ ಇದ್ದರು.ಮೊದಲಿಗೆ, ಸಿಗ್ಮಂಡ್‌ ಫ್ರಾಯ್ಡ್‌ ಸಂಮೋಹನದ ಚಿಕಿತ್ಸೆಯ ಪ್ರಬಲ ಸಮರ್ಥಕರಾಗಿದ್ದರು. ಅವರು ಸಂಮೋಹನದ ನಿವರ್ತನ(ಜೀವನದ ಹಿಂದಿನ ಘಟ್ಟಕ್ಕೆ ಒಯ್ಯುವ) ಮತ್ತು ರೇಚಕ ತಂತ್ರಗಳನ್ನು ಚಿಕಿತ್ಸಾ ವಿಧಾನಗಳನ್ನಾಗಿ ಪ್ರತಿಪಾದಿಸತೊಡಗಿದರು. *ಸಂಮೋಹನ ಶಾಸ್ತ್ರದ ಕುರಿತು ಸಕಾರಾತ್ಮಕ ವಿಶ್ವಕೋಶವನ್ನು ರಚಿಸಿ, ಬರ್ನ್‌ಹೇಮ್‌ರ ಕೃತಿಗಳಲ್ಲೊಂದನ್ನು ಜರ್ಮನ್‌ ಭಾಷೆಗೆ ಅನುವಾದ ಮಾಡಿದರು. ತಮ್ಮ ಸಹೋದ್ಯೋಗಿ ಜೋಸೆಫ್‌ ಬ್ರೊಯರ್‌ರೊಂದಿಗೆ ಪ್ರಭಾವಶಾಲಿ ನಿದರ್ಶನ ಅಧ್ಯಯನಗಳನ್ನು (ಕೇಸ್‌-ಸ್ಟಡೀಸ್‌) '''[[ಸ್ಟಡೀಸ್‌ ಆನ್‌ ಹಿಸ್ಟೀರಿಯಾ]]'' ' ಎಂಬ ಶೀರ್ಷಿಕೆಯಡಿ 1895ರಲ್ಲಿ ಪ್ರಕಟಿಸಿದರು. ಇದು ಆನಂತರ ಮೂಡಿಬಂದ 'ಸಂಮೋಹನ-ವಿಶ್ಲೇಷಣೆ' ಅಥವಾ 'ನಿವರ್ತನ ಸಂಮೋಹನ ಚಿಕಿತ್ಸೆ' ಎಂಬ ಸಾಂಪ್ರದಾಯಿಕ ಚಿಕಿತ್ಸಾ ತಂತ್ರಗಳಿಗೆ ಆಧಾರವಾಯಿತು. *ಆದರೂ, ಫ್ರಾಯ್ಡ್‌ ಹಂತ-ಹಂತವಾಗಿ, ಅಜಾಗೃತ ಸ್ಥಿತಿಯ ಮುಕ್ತ ಸಂಬಂಧ ಮತ್ತು ವ್ಯಾಖ್ಯಾನಗಳಿಗೆ ಒತ್ತು ನೀಡುವುದರ ಮೂಲಕ ಮನೋ-ವಿಶ್ಲೇಷಣೆಯನ್ನು ಸಮರ್ಥಿಸತೊಡಗಿ, ಸಂಮೋಹನ ಶಾಸ್ತ್ರವನ್ನು ತ್ಯಜಿಸಿದರು. ಮನೋ-ವಿಶ್ಲೇಷಣೆಗೆ ಹೆಚ್ಚು ಸಮಯ ಬೇಕಾಗಿದೆ ಎಂದು ಮನಗಂಡ ಫ್ರಾಯ್ಡ್‌, ಚಿಕಿತ್ಸೆ ಬೇಗನೆ ಫಲಕಾರಿಯಾಗಲೆಂದು ಮನೋವಿಶ್ಲೇಷಣೆಯನ್ನು ಸಂಮೋಹನ ಅಂತಸ್ಸೂಚನೆಯೊಂದಿಗೆ ಒಂದುಗೂಡಿಸಬಹುದೆಂದು ಸೂಚಿಸಿದರು. <blockquote> ನಮ್ಮ ಚಿಕಿತ್ಸೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಅನ್ವಯಿಸುವುದರ ಮೂಲಕ, ಶುದ್ಧ ಚಿನ್ನದಂತಿರುವ ವಿಶ್ಲೇಷಣೆಯನ್ನು ವಿಪುಲವಾಗಿ ತಾಮ್ರದಂತಹ ನೇರ ಸಂಮೋಹನದ ಅಂತಸ್ಸೂಚನೆಯ ಮಿಶ್ರಲೋಹವನ್ನು ಪಡೆಯುವತ್ತ ನಮ್ಮನ್ನು ಸಾಗಿಸುತ್ತದೆ.<ref>S. ಫ್ರಾಯ್ಡ್, ''ಲೈನ್ಸ್ ಆಫ್ ಅಡ್ವಾನ್ಸ್ ಇನ್ ಸೈಕೋಅನಾಲಿಟಿಕ್ ಥೆರಪಿ'', 1919</ref> </blockquote> ಆದರೆ, ಈ ಸಂಶ್ಲೇಷಣೆಯಲ್ಲಿ ತೊಡಗಲು, ಫ್ರಾಯ್ಡ್‌ರ ಅನುಯಾಯಿಗಳಲ್ಲಿ ಕೆಲವರು ಮಾತ್ರ ತಕ್ಕ ಮಟ್ಟಿಗೆ ಸಂಮೋಹನ ವಿಜ್ಞಾನದಲ್ಲಿ ಅರ್ಹತೆ ಹೊಂದಿದ್ದರು. 'ಸಂಮೋಹನ ನಿವರ್ತನ', 'ಸಂಮೋಹನ ಗತಿವಿಧಾನ', 'ಸಂಮೋಹನ ವಿಶ್ಲೇಷಣೆ' ಎಂದು ವಿವಿಧ ಹೆಸರುಗಳಡಿ ಕರೆಯಲಾದ ಸಂಮೋಹನ-ಚಿಕಿತ್ಸೆಯ ವಿಧಾನಗಳ ಮೇಲೆ ಇವರ ಕಾರ್ಯವು ಸೀಮಿತ ಪ್ರಭಾವ ಹೊಂದಿತ್ತು. === ಎಮಿಲಿ ಕೋ === *[[ಎಮಿಲ್‌ ಕೋ]] (1857–1926) ನ್ಯಾನ್ಸಿಯಲ್ಲಿ ಎರಡು ವರ್ಷಗಳ ಕಾಲ [[ಆಂಬ್ರೊಯಿಸ್‌-ಆಗಸ್ಟ್‌ ಲೇಬೊಲ್ಟ್‌]]ರಿಗೆ ಸಹಾಯ-ಸಹಯೋಗ ನೀಡಿದ್ದರು. ಹಲವು ವರ್ಷಗಳ ಕಾಲ ಲೇಬೊಲ್ಟ್‌ ಮತ್ತು ಬರ್ನ್‌ಹೇಂರ ಚಿಕಿತ್ಸಾ ವಿಧಾನಗಳನ್ನು ಬಳಸಿ ಸಂಮೋಹನಾ ಚಿಕಿತ್ಸಕರಾಗಿ ಕಾರ್ಯ ನಿರ್ವಹಿಸಿದ ನಂತರ, ಎಮಿಲ್‌ ಕೋ 'ಜಾಗೃತ [[ಸ್ವಯಂ-ಅಂತಸ್ಸೂಚನೆ]]' ಎಂಬ ಹೊಸ ವಿಧಾನವನ್ನು ಅಭಿವೃದ್ಧಿಗೊಳಿಸಿದರು. *ಇಸವಿ 1904ರಲ್ಲಿ ಲೇಬೊಲ್ಟ್‌ ನಿಧನರಾಗಿ ಹಲವು ವರ್ಷಗಳ ನಂತರ, ಇಂದು 'ನ್ಯೂ ನ್ಯಾನ್ಸಿ ಸ್ಕೂಲ್' ಎಂದು ಹೆಸರಾದ ಸಂಸ್ಥೆಯನ್ನು ‌ಎಮಿಲ್‌ ಕೋ ಸಂಸ್ಥಾಪಿಸಿದರು. ಲೇಬೊಲ್ಟ್‌ರ ದೃಷ್ಟಿಕೋನವನ್ನು ಸಮರ್ಥಿಸಿ ಉತ್ತೇಜಿಸಿದ ಹಲವು ಚಿಕಿತ್ಸಾತಜ್ಞರ ಸಡಿಲ ಸಹಯೋಗವಾಗಿತ್ತು. ಎಮಿಲ್‌ ಕೋ ಅವರ ವಿಧಾನವು 'ನಿದ್ರೆ' ಅಥವಾ ಆಳವಾದ ವಿಶ್ರಮ ಸ್ಥಿತಿಯ ಕುರಿತು ಒತ್ತಿ ಹೇಳಲಿಲ್ಲ. ಬದಲಿಗೆ, ಅಂತಸ್ಸೂಚನೆಯ ಪ್ರಯೋಗಗಳ ಸರಣಿಯನ್ನು ಒಳಗೊಂಡ ಸ್ವಯಂ-ಅಂತಸ್ಸೂಚನೆಯ ಮೇಲೆ ಕೇಂದ್ರೀಕೃತವಾಗಿತ್ತು. *ಅವರು 'ಸಂಮೋಹನ'ವನ್ನು ಇನ್ನೆಂದಿಗೂ ಬಳಸುತ್ತಿಲ್ಲ ಎಂದು ಎಮಿಲ್‌ ಕೋ ವಾದಿಸಿದರೂ ಸಹ, ಚಾರ್ಲ್ಸ್‌ ಬಾಡೂಯಿನ್‌ರಂತಹ ಅನುಯಾಯಿಗಳು ಇವರ ವಿಧಾನವನ್ನು ಹಗುರ ಸ್ವ-ಸಂಮೋಹನದ ಒಂದು ವಿಧಾನ ಎಂದು ಅಭಿಪ್ರಾಯಪಟ್ಟರು. ಎಮಿಲ್‌ ಕೋರ ವಿಧನವು ಖ್ಯಾತ '[[ಸ್ವಸಹಾಯ]]' ಮತ್ತು [[ಮನೋಚಿಕಿತ್ಸಾ]] ವಿಧಾನವಾಯಿತು. ಇದು [[ಮನೋ-ವಿಶ್ಲೇಷಣೆ]], ಪೂರ್ವಾಭಾವಿಯಾಗಿ ಕಲ್ಪಿಸಿಕೊಂಡ ಸ್ವ-ಸಂಮೋಹನ ಮತ್ತು [[ಅರಿವಿಗೆ ಸಂಬಂಧಿಸಿದ ಚಿಕಿತ್ಸೆ]]ಗಳಿಗೆ ತದ್ವಿರುದ್ಧದ ವಿಧಾನವಾಯಿತು. === ಕ್ಲಾರ್ಕ್‌ ಎಲ್‌. ಹಲ್‌ === *ಮುಂದಿನ ಪ್ರಮುಖ ಅಭಿವೃದ್ಧಿಯು, ಅಮೆರಿಕನ್‌ ವಿಶ್ವವಿದ್ಯಾಲಯ ಸಂಶೋಧನೆಯಲ್ಲಿನ '[[ವರ್ತನೆಯ ಮನೋವಿಜ್ಞಾನ]]'ದಿಂದ ಬಂದಿತು. ಅಮೆರಿಕಾದ ಪ್ರಸಿದ್ಧ ಮನೋವಿಜ್ಞಾನಿ [[ಕ್ಲಾರ್ಕ್‌ ಎಲ್‌. ಹಲ್]]‌ ಸಂಮೋಹನದ ಕುರಿತು, '''ಹಿಪ್ನೊಸಿಸ್‌ ಅಂಡ್‌ ಸೆನ್ಸಿಬಿಲಿಟಿ'' ' ಪ್ರಯೋಗಾಲಯದ ಅಧ್ಯಯನಗಳ ಮೊದಲ ಪ್ರಮುಖ ಸಂಪುಟವನ್ನು 1933ರಲ್ಲಿ ಪ್ರಕಟಿಸಿದರು. ಇದರಲ್ಲಿ ಅವರು ಸಂಮೋಹನ ಮತ್ತು ನಿದ್ರೆಯ ನಡುವೆ ಯಾವುದೇ ಸಮಾನ ಅಂಶಗಳಿಲ್ಲ ಎಂಬುದನ್ನು ಸಾಬೀತುಪಡಿಸಿದರು. *ಹಲ್‌ ಸಂಮೋಹನ ಮತ್ತು ಅಂತಸ್ಸೂಚನೆ ಪ್ರಯೋಗಗಳಿಂದ ಹಲವು ಪರಿಮಾಣಾತ್ಮಕ ಪರಿಶೋಧನೆಗಳನ್ನು ಪ್ರಕಟಿಸಿ, ಮುಖ್ಯವಾಹಿನಿ ಮನೋವಿಜ್ಞಾನಿಗಳಿಗೆ ಸಂಶೋಧನೆಗೆ ಪ್ರೋತ್ಸಾಹಿಸಿದರು. ಹಲ್ ಅವರ ರೂಢಿಸಿದ ಪ್ರತಿವರ್ತನೆ ಕುರಿತ ಸಂಮೋಹನದ ಬಗ್ಗೆ ಮನೋವಿಜ್ಞಾನದ ವ್ಯಾಖ್ಯಾನವು ಅಜಾಗೃತ ರವಾನೆಯನ್ನು ಒತ್ತಿಹೇಳುವ ಫ್ರಾಯ್ಡ್‌ನ ಮನೋ-ಬಲವೈಜ್ಞಾನಿಕ ಅರ್ಥ-ವಿವರಣೆಗೆ ಪೈಪೋಟಿಯೊಡ್ಡಿತು. === ಮಿಲ್ಟನ್‌ ಎರಿಕ್ಸನ್‌ === *[[ಮಿಲ್ಟನ್‌ ಎರಿಕ್ಸನ್]]‌ M.D. ಯುದ್ಧಾನಂತರದ ಅತ್ಯಂತ ಪ್ರಭಾವಶಾಲಿ ಸಂಮೋಹಕ ಚಿಕಿತ್ಸಕರಾಗಿದ್ದರು. ಅವರು ಈ ವಿಷಯದ ಕುರಿತು ಹಲವು ಗ್ರಂಥಗಳು ಮತ್ತು ನಿಯತಕಾಲೀನ ಲೇಖನಗಳನ್ನು ಬರೆದರು. 1960ರ ದಶಕದಲ್ಲಿ, '[[ಎರಿಕ್ಸನಿಯನ್‌ ಸಂಮೋಹನಾ ಚಿಕಿತ್ಸೆ ]]' ಎಂದು ಖ್ಯಾತವಾದ ಸಂಮೋಹನಾ ಚಿಕಿತ್ಸೆ ಶಾಖೆಯನ್ನು ಎರಿಕ್ಸನ್‌ ಜನಪ್ರಿಯಗೊಳಿಸಿದರು. *ವಿಧ್ಯುಕ್ತ ಸಂಮೋಹನಾ ಪ್ರವೇಶ ತಂತ್ರಗಳ ಬದಲಿಗೆ, ಪರೋಕ್ಷ ಅಂತಸ್ಸೂಚನೆ, 'ರೂಪಕಾಲಂಕಾರ' (ವಾಸ್ತವವಾಗಿ ಸಾದೃಶ್ಯಗಳು), ಗೊಂದಲಗೊಳಿಸುವ ವಿಧಾನಗಳು ಮತ್ತು [[ಡಬಲ್ ಬೈಂಡ್]](ಎರಡಕ್ಕಿಂತ ಹೆಚ್ಚು ಭಿನ್ನ ಸಂದೇಶಗಳು) ವಿಧಾನಗಳನ್ನು ಈ ಹೊಸ ಚಿಕಿತ್ಸೆಯು ಒಳಗೊಂಡಿತ್ತು. ಆದರೆ, ಎರಿಕ್ಸನ್‌ರ ವಿಧಾನಗಳು ಮತ್ತು ಸಾಂಪ್ರದಾಯಿಕ ಸಂಮೋಹನ ವಿಜ್ಞಾನದ ನಡುವಿನ ವ್ಯತ್ಯಾಸಗಳಿಂದ, ಎರಿಕ್ಸನ್‌ ನಿಜಕ್ಕೂ 'ಸಂಮೋಹನ'ವನ್ನು ಅಭ್ಯಸಿಸುತ್ತಿದ್ದಾರೆಯೇ ಎಂದು [[ಆಂಡ್ರೆ ವೇಜೆನ್ಹಾಫರ್]]‌ರಂತಹ ಸಮಕಾಲೀನ ಚಿಕಿತ್ಸಕರು ಪ್ರಶ್ನಿಸಲಾರಂಭಿ ಸಿದರು. ಎರಿಕ್ಸನ್‌ರ ಚಿಕಿತ್ಸಾ ವಿಧಾನವು ಇಂದಿಗೂ ಪ್ರಶ್ನಾರ್ಹವಾಗುಳಿದಿದೆ. <blockquote> ಸಂಮೋಹನಕ್ಕೆ ಒಳಗಾದ ವ್ಯಕ್ತಿಯು ಸಂಮೋಹಿತ ಸ್ಥಿತಿಯಲ್ಲಿದ್ದರೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ, ಎರಿಕ್ಸನ್‌ ಯಾವುದೇ ಸೂಚಿಸಲಾದ ಪ್ರಭಾವವನ್ನು ಸಂಮೋಹನ ಎಂದು ನಿರೂಪಿಸಲು ಹಿಂಜರಿಯುತ್ತಿರಲಿಲ್ಲ. ವಾಸ್ತವವಾಗಿ ಸಂಶಯಾಸ್ಪದವಾಗಿ ಸಂಮೋಹಿತ ಸ್ಥಿತಿಯ ನಡವಳಿಕೆಯನ್ನು ಸಹ ಅವರು ಸಂಮೋಹಿತ ಸ್ಥಿತಿಯೆಂದೇ ಪರಿಗಣಿಸಲು ಹಿಂಜರಿಯುತ್ತಿರಲಿಲ್ಲ.<ref>ವೆಯಿಟ್ಜೆನ್ಹೊಫ್ಫಾರ್, ''ದಿ ಪ್ರ್ಯಾಕ್ಟಿಸ್ ಆಫ್ ಹಿಪ್ನಾಟಿಸಂ'', 2000: 419</ref> </blockquote> === ಅರಿವಿಗೆ ಸಂಬಂಧಿಸಿದ-ವರ್ತನೆಯ ವಿಧಾನ === *ಇಪ್ಪತನೆಯ ಶತಮಾನದ ಅಪರಾರ್ಧದಲ್ಲಿ, ಸಂಮೋಹನದ ''ಅರಿವಿನ-ವರ್ತನೆಯ'' ವಿಧಾನವು ಅಭಿವೃದ್ಧಿಗೊಳ್ಳಲು ಎರಡು ಅಂಶಗಳಿದ್ದವು. 1. ಸಾರ್ಬಿನ್ <ref>ಸರ್ಬಿನ್, T.R. &amp; ಕೇ, W.C. (1972). ಹಿಪ್ನಾಸಿಸ್: ಏ ಸೋಶಿಯಲ್ ಸೈಕಲಾಜಿಕಲ್ ಅನಾಲಿಸಿಸ್ ಆಫ್ ಇನ್ಫ್ಲುಯೆನ್ಸ್ ಕಮ್ಯೂನಿಕೇಶನ್.</ref> ಮತ್ತು ಬಾರ್ಬರ್‌ರ <ref name="Barber, Spanos 1974">ಬಾರ್ಬರ್, ಸ್ಪಾನೋಸ್ &amp; ಚಾವೇಸ್ (1974). ಹಿಪ್ನಾಟಿಸಂ: ಇಮ್ಯಾಜಿನೇಶನ್ &amp; ಹ್ಯೂಮನ್ ಪೊಟೆನ್ಶಿಯಾಲಿಟೀಸ್.</ref> *ಸಿದ್ಧಾಂತಗಳಿಂದ ಪ್ರಭಾವಿತವಾದ ಸಂಮೋಹನ ಸ್ವಭಾವದ ಅರಿವಿನ ಮತ್ತು ವರ್ತನೆಯ ಸಿದ್ಧಾಂತಗಳು ಹೆಚ್ಚು ಪ್ರಭಾವ ಬೀರಲಾರಂಭಿಸಿದವು. [[ಸಂಮೋಹನಾ ಚಿಕಿತ್ಸೆ]] ಮತ್ತು [[ಅರಿವಿನ-ವರ್ತನೆಯ ಚಿಕಿತ್ಸೆ]]ಗಳ ವಿವಿಧ ರೂಪಗಳ ಚಿಕಿತ್ಸಾತ್ಮಕ ಪ್ರಯೋಗಗಳು ಒಂದರ ಮೇಲೊಂದು ಪರಸ್ಪರ ಪ್ರಭಾವ ಬೀರಿದವು.<ref>ಅಲ್ಲಾದಿನ್, A. (2008). ಕಾಗ್ನಿಟಿವ್ ಹಿಪ್ನೋಥೆರಪಿ.</ref> ಸಂಮೋಹನದ ಅರಿವಿನ-ವರ್ತನೆಯ ಸಿದ್ಧಾಂತಗಳು ಸಂಮೋಹನ ಚಿಕಿತ್ಸೆಯ ಅರಿವಿನ-ವರ್ತನೆಯ ವಿಧಾನಗಳಿಗಿಂತ ವ್ಯತ್ಯಾಸವುಳ್ಳದ್ದಾಗಿದ್ದರೂ, ಅವು ಒಂದೇ ರೀತಿಯ ಪರಿಕಲ್ಪನೆ, ಪರಿಭಾಷೆ ಮತ್ತು ಊಹೆಗಳನ್ನು ಹೊಂದಿವೆ. * ಇರ್ವಿಂಗ್‌ ಕಿರ್ಷ್‌, ಸ್ಟೀವೆನ್‌ ಜೇ ಲಿನ್‌ ಮತ್ತು ಇತರರಂತಹ ಪ್ರಭಾವೀ ಸಂಶೋಧಕರು ಮತ್ತು ಚಿಕಿತ್ಸಕರಿಂದ ಸಮಗ್ರವಾಗಿದೆ.<ref>ಚಾಪ್ಮನ್, R.A. (ed.) (2005). ದಿ ಕ್ಲಿನಿಕಲ್ ಯೂಸ್ ಆಫ್ ಹಿಪ್ನಾಸಿಸ್ ಇನ್ ಕಾಗ್ನಿಟಿವ್ ಬಿಹೇವಿಯರ್ ಥೆರಪಿ: ಏ ಪ್ರ್ಯಾಕ್ಟಿಷನರ್ಸ್ ಕೇಸ್ಬುಕ್</ref> 1950ರ ದಶಕದಲ್ಲಿ [[ಅರಿವಿನ-ವರ್ತನೆಯ ಚಿಕಿತ್ಸೆ]]ಯಲ್ಲಿ, [[ಜೊಸೆಫ್‌ ವೊಲ್ಪ್‌]]ರಂತಹ <ref>ವೊಲ್ಪೆ, J. (1958) ಸೈಕೋಥೆರಪಿ ಬೈ ರೆಸಿಪ್ರೋಕಲ್ ಇನ್ಹಿಬಿಶನ್.</ref> ಆರಂಭಕಾಲಿಕ ವರ್ತನಾ ಚಿಕಿತ್ಸಕರು ಸಂಮೋಹನವನ್ನು ಬಳಸುತ್ತಿದ್ದರು. *ಜೊತೆಗೆ [[ಆಲ್ಬರ್ಟ್‌ ಎಲ್ಲಿಸ್‌]]ರಂತಹ ಆರಂಭಕಾಲಿಕ ಅರಿವಿನ ಚಿಕಿತ್ಸಕರೂ ಸಹ ಸಂಮೋಹನ ವಿಧಾನವನ್ನು ಬಳಸುತ್ತಿದ್ದರು.<ref>ಎಲ್ಲಿಸ್, A. (1962). ರೀಸನ್ &amp; ಎಮೋಶನ್ ಇನ್ ಸೈಕೋಥೆರಪಿ.</ref> ಇಸವಿ 1974ರಲ್ಲಿ ಸ್ಥಿತಿರಹಿತ ಸಂಮೋಹನದ ಸಿದ್ಧಾಂತದ ವಿವರಣೆಗೆ ಪ್ರಕಟಿಸಲಾದ''ಹಿಪ್ನೊಟಿಸಮ್‌: ಇಮ್ಯಾಜಿನೇಷನ್‌ ಅಂಡ್‌ ಹ್ಯೂಮನ್‌ ಪೊಟೆನ್ಷಿಯಲಿಟೀಸ್‌'' ಲೇಖನದಲ್ಲಿ ಬಾರ್ಬರ್‌, ಸ್ಪಾನೊಸ್‌ ಮತ್ತು ಚಾವೆಸ್‌ 'ಅರಿವಿನ-ವರ್ತನೆ' ಎಂಬ ಉಕ್ತಿಯನ್ನು ಪರಿಚಯಿಸಿದರು.<ref name="Barber, Spanos 1974"/> ಆದರೂ, [[ಕ್ಲಾರ್ಕ್‌ ಎಲ್. ಹಲ್‌]] 1933ರಷ್ಟು ಹಿಂದೆಯೇ ವರ್ತನೆಯ ಮನೋವಿಜ್ಞಾನವನ್ನು ಪರಿಚಯಿಸಿದ್ದರು. *ಇದಕ್ಕೂ ಮೊದಲು [[ಇವಾನ್‌ ಪಾವ್ಲೊವ್‌]] ಪರಿಚಯಿಸಿದ್ದರು.<ref>ಹುಲ್, C.L. (1933). ಹಿಪ್ನೋಸಿಸ್ &amp; ಸಜೆಸ್ಟಬಲಿಟಿ.</ref> ಸಂಮೋಹನದ ಆರಂಭಿಕ ಸಿದ್ಧಾಂತ ಮತ್ತು ಪ್ರಯೋಗಗಳು,ಬ್ರೇಡ್‌ರದ್ದು ಕೂಡ, ಕೆಲವು ರೀತಿಗಳಲ್ಲಿ ಅರಿವಿನ-ವರ್ತನೆಯ ದೃಷ್ಟಿಕೋನವನ್ನು ಹೋಲುತ್ತವೆ.<ref>ಬ್ರೈಡ್, J. (1843). ನ್ಯೂರೋಪಿನಾಲಜಿ.</ref> == ಸಂಮೋಹನಾ ಚಿಕಿತ್ಸೆ == ಆಧುನಿಕ ಸಂಮೋಹನಾ ಚಿಕಿತ್ಸೆಯನ್ನು ವಿವಿಧ ರೂಪಗಳಲ್ಲಿ ಬಳಸಲಾಗಿದೆ. ಉದಾಹರಣೆಗೆ, [[ನಿವರ್ತನ ಸಂಮೋಹನ ಚಿಕಿತ್ಸೆ]] (ಅಥವಾ 'ಸಂಮೋಹನ ವಿಶ್ಲೇಷಣೆ') ಮತ್ತು [[ಎರಿಕ್ಸನಿಯನ್‌ ಸಂಮೋಹನ ಚಿಕಿತ್ಸೆ]] ಸಂಮೋಹನವನ್ನು ಚಿಕಿತ್ಸಾತ್ಮಕವಾಗಿ ಅಧ್ಯಯನ ನಡೆಸಿ, ಭಿನ್ನ ಸಾಫಲ್ಯ ಕಂಡಿದೆ.<ref>{{Cite web |url=http://www.hypnotic-tracks.us/clinical_hypnosis.php |title="ಕ್ಲಿನಿಕಲ್ ರಿಸರ್ಚ್." hypnotic-tracks.us |access-date=2010-06-02 |archive-date=2010-07-22 |archive-url=https://web.archive.org/web/20100722083746/http://www.hypnotic-tracks.us/clinical_hypnosis.php |url-status=dead }}</ref> ಉಪಯೋಗಗಳ ಪೈಕಿ ಕೆಳಕಂಡವು ಹೀಗಿವೆ: * ನೋವಿನ ನಿರ್ವಹಣೆ:<ref>[http://www.webmd.com/balance/features/hypnosis-for-pain "ಹಿಪ್ನಾಸಿಸ್ ಫಾರ್ ಪೆಯಿನ್." webmd.com]</ref> * ತೂಕದ ಇಳಿತ <ref>ಕಿರ್ಸ್ಚ್, ಇರ್ವಿಂಗ್. "ಹಿಪ್ನಾಟಿಕ್ ಎನ್ಹಾನ್ಸ್ಮೆಂಟ್ ಆಫ್ ಕಾಗ್ನಿಟಿವ್-ಬಿಹೇವಿಯರಲ್ ವೆಯಿಟ್ ಲಾಸ್ ಟ್ರೀಟ್ಮೆಂಟ್ಸ್--ಅನದರ್ ಮೆಟಾ-ರೀಅನಾಲಿಸಿಸ್." ಜರ್ನಲ್ ಆಫ್ ಕನ್ಸಲ್ಟಿಂಗ್ ಅಂಡ್ ಕ್ಲಿನಿಕಲ್ ಸೈಕಾಲಜಿ, v64 n3 p517-19 ಜೂನ್ 1996 [http://eric.ed.gov/ERICWebPortal/custom/portlets/recordDetails/detailmini.jsp?_nfpb=true&amp;_&amp;ERICExtSearch_SearchValue_0=EJ532063&amp;ERICExtSearch_SearchType_0=no&amp;accno=EJ532063 ]</ref> * ಚರ್ಮ ರೋಗ <ref>ಶೇನೆಫೆಲ್ಟ್, ಫಿಲಿಪ್ D. "ಅಪ್ಪ್ಲೈಂಗ್ ಹಿಪ್ನಾಸಿಸ್ ಇನ್ ಡರ್ಮಟಾಲಜಿ." medscape.com. 6 ಜನವರಿ 2004 [http://www.medscape.com/viewarticle/466140 ]</ref> * ಗಾಬರಿಗೊಂಡಿರುವ ಶಸ್ತ್ರಚಿಕಿತ್ಸಾ ರೋಗಿಗಳಿಗೆ ಸಾಂತ್ವನ * ಮನೋವೈಜ್ಞಾನಿಕ ಚಿಕಿತ್ಸೆ <ref>ಬಾರೆಟ್, ಡಿಯೆರ್ಡ್ರೆ. "ದಿ ಪವರ್ ಆಫ್ ಹಿಪ್ನಾಸಿಸ್." ಸೈಕಾಲಜಿ ಟುಡೆ. ಜನ/ಫೆಬ್ 2001. [http://psychologytoday.com/articles/pto-20010101-000034.html ] {{Webarchive|url=https://archive.today/20071107103604/http://psychologytoday.com/articles/pto-20010101-000034.html |date=2007-11-07 }}</ref> * ಚಟಗಳ ನಿಯಂತ್ರಣ,<ref>"ಹಿಪ್ನಾಸಿಸ್. ಅನದರ್ ವೇ ಟು ಮ್ಯಾನೆಜ್ ಪೆಯಿನ್, ಕಿಕ್ ಬ್ಯಾಡ್ ಹ್ಯಾಬಿಟ್ಸ್." mayoclinic.com [http://www.mayoclinic.com/health/hypnosis/SA00084 ]</ref> ಆರಾಮವಾಗಿರಲು ಒಂದು ರೀತಿ,<ref>ವಿಕೆರ್ಸ್, ಆಂಡ್ರ್ಯೂ, ಹಾಗು ಜೊಲ್ಮ್ಯಾನ್, ಕ್ಯಾಥೆರಿನ್. "ಪ್ರಾಯೋಗಿಕ ವಿಮರ್ಶೆ. ABC ಆಫ್ ಕಾಂಪ್ಲಿಮೆನ್ಟರಿ ಮೆಡಿಸಿನ್. ಸಂಮೋಹನ ಹಾಗು ಶಮನ ಚಿಕಿತ್ಸೆಗಳು." (BMJ) ಬ್ರಿಟಿಶ್ ಮೆಡಿಕಲ್ ಜರ್ನಲ್ 1999;319:1346-1349 ( 20 ನವೆಂಬರ್) [http://www.bmj.com/cgi/content/full/319/7221/1346 ]</ref> * ಕ್ರೀಡೆಗಳಲ್ಲಿ ಸಾಧನೆ.<ref>[http://www.awss.com/sport02.htm "ಹಿಪ್ನೋಸಿಸ್ ಅಂಡ್ ಸ್ಪೋರ್ಟ್ ಪರ್ಫಾರ್ಮೆನ್ಸ್." awss.com]</ref> ಸಿಗರೆಟ್‌ ಸೇವನೆ ಮತ್ತು ಒತ್ತಡ ಕಡಿಮೆಗೊಳಿಸಲು ಸ್ವ-ಸಂಮೋಹನವನ್ನು ವ್ಯಾಪಕವಾಗಿ ಬಳಸಲಾಗಿದೆ. ರಂಗ-ವೇದಿಕೆಯ ಸಂಮೋಹನದ ಮೂಲಕ ಜನರನ್ನು ಅಸಾಮಾನ್ಯವಾದ ಸಾರ್ವಜನಿಕ ಸಾಧನೆಗಳನ್ನು ನಿರ್ವಹಿಸುವಂತೆ ಮನವೊಲಿಸಬಹುದು.<ref>{{Cite web |url=http://www.adamnight.co.uk/stage%20hypnosis.htm |title="ಹಿಸ್ಟರಿ ಆಫ್ ದಿ ಸ್ಟೇಜ್ ಹಿಪ್ನೋಟಿಸ್ಟ್ ಅಂಡ್ ಸ್ಟೇಜ್ ಹಿಪ್ನೋಸಿಸ್ ಶೋಸ್." |access-date=2010-06-02 |archive-date=2010-06-15 |archive-url=https://web.archive.org/web/20100615040044/http://www.adamnight.co.uk/stage%20hypnosis.htm |url-status=dead }}</ref> === ವೈದ್ಯಕೀಯ ಪ್ರಯೋಜನಗಳು === ಯಾತನೀಯ [[ಬೋವೆಲ್ ಸಿಂಡ್ರೋಮ್]] ಗೆ ಚಿಕಿತ್ಸೆ ನೀಡಲು ಸಂಮೋಹನಾ ಚಿಕಿತ್ಸೆಯನ್ನು ಬಳಸಲಾಗಿದೆ. ಈ ಕ್ಷೇತ್ರದಲ್ಲಿ ಅತ್ಯುತ್ತಮ ಆಧ್ಯಯನಗಳನ್ನು ಪರಾಮರ್ಶಿಸಿದ ಸಂಶೋಧಕರು ಕೆಳಕಂಡಂತೆ ನಿರ್ಣಯಿಸಿದ್ದಾರೆ: <blockquote> ಸಂಮೋಹನವು IBSಗೆ ಪರಿಣಾಮಕಾರಿ ಚಿಕಿತ್ಸೆ ಎಂಬ ಪುರಾವೆಯು ಪ್ರೋತ್ಸಾಹದಾಯಕವಾಗಿದೆ. IBSಗಾಗಿ ಸಂಮೋಹನದ ಬಳಕೆಯನ್ನು ವಿಶ್ಲೇಷಿಸಿದ ಮೂರು ಅಧ್ಯಯನಗಳಲ್ಲಿ ಎರಡು ಚೆನ್ನಾಗಿ ರಚನೆಯಾಗಿದ್ದು, ಇದು IBSನ ಸಂಮೋಹನ ಚಿಕಿತ್ಸೆಯ ಪ್ರಭಾವವನ್ನು ಸ್ಪಷ್ಟವಾಗಿ ತೋರಿಸಿದವು.<ref>ಮೂರೇ, M. &amp; ಟಸ್ಸೋ, A.F. ''ಕ್ಲಿನಿಕಾಲ್ ಹಿಪ್ನೋಸಿಸ್: ದಿ ಎಂಪರಿಕಲ್ ಎವಿಡೆನ್ಸ್' ' ಇನ್ ದಿ ಆಕ್ಸ್ಫರ್ಡ್ ಹ್ಯಾಂಡ್ ಬುಕ್ ಆಫ್ ಹಿಪ್ನಾಸಿಸ್, 2008: 719-718.</ref> </blockquote> IBSಗಾಗಿ ಸಂಮೋಹನವು UK ಆರೋಗ್ಯ ಸೇವಾ ಕ್ಷೇತ್ರಕ್ಕಾಗಿ ಪ್ರಕಟಿಸಲಾದ [[ಚಿಕಿತ್ಸೆಗೆ ಆರೋಗ್ಯ ಮತ್ತು ವೈದ್ಯಕೀಯ ಉತ್ಕೃಷ್ಟತೆಯ ರಾಷ್ಟ್ರೀಯ ಸಂಸ್ಥೆ]]ಯ ಮಾರ್ಗದರ್ಶನದಲ್ಲಿ ಸಾಧಾರಣ ಬೆಂಬಲವು ಲಭಿಸಿತ್ತು.<ref>http://www.nice.org.uk/nicemedia/pdf/IBSFullGuideline.pdf {{Webarchive|url=https://web.archive.org/web/20121008122956/http://www.nice.org.uk/nicemedia/pdf/IBSFullGuideline.pdf |date=2012-10-08 }} NICE Guidance for IBS</ref> ರಾಸಾಯನಿಕ [[ಅರಿವಳಿಕೆ]]ಗೆ <ref>"ಫಿಸಿಶಿಯನ್ ಸ್ಟಡೀಸ್ ಹಿಪ್ನಾಸಿಸ್ ಆಸ್ ಸೆಡೆಶನ್ ಆಲ್ಟರ್ನೇಟಿವ್," ಯುನಿವೆರ್ಸಿಟಿ ಆಫ್ ಐಯೋವಾ ನ್ಯೂಸ್ ಸರ್ವೀಸ್, 6 ಫೆಬ್ರವರಿ 2003 [http://www.news-releases.uiowa.edu/2003/february/020603hypnosis.html ] {{Webarchive|url=https://web.archive.org/web/20171117205127/http://news-releases.uiowa.edu/2003/february/020603hypnosis.html |date=2017-11-17 }}</ref><ref>{{Cite web |url=http://www.medicalnewstoday.com/articles/74727.php |title="ಪೆಯಿನ್ ಡಿಕ್ರೀಸಸ್ ಅಂಡರ್ ಹಿಪ್ನಾಸಿಸ್," medicalnewstoday.com |access-date=2010-06-02 |archive-date=2009-01-03 |archive-url=https://web.archive.org/web/20090103112335/http://www.medicalnewstoday.com/articles/74727.php |url-status=dead }}</ref><ref>{{Cite web |url=http://www.institute-shot.com/hypnosis_pain_utility.htm |title="ಹಿಪ್ನಾಸಿಸ್ ಇನ್ ಸರ್ಜರಿ," institute-shot.com |access-date=2010-06-02 |archive-date=2008-12-19 |archive-url=https://web.archive.org/web/20081219015819/http://www.institute-shot.com/hypnosis_pain_utility.htm |url-status=dead }}</ref> *ಸಂಮೋಹನವನ್ನು ನೆರವಾಗಿ ಅಥವಾ ಪರ್ಯಾಯ ರೂಪದಲ್ಲಿ ಬಳಸಲಾಗಿದೆ. ಚರ್ಮದ ಬೇನೆಗಳನ್ನು ಶಮನಗೊಳಸಲು ಸಹ ಸಂಮೋಹನ ಚಿಕಿತ್ಸೆ ಕುರಿತು ಅಧ್ಯಯನ ನಡೆಸಲಾಗುತ್ತಿದೆ.<ref>[http://www.mayoclinic.com/health/hypnosis/SA00084 "ಹಿಪ್ನಾಸಿಸ್: ಅನದರ್ ವೇ ಟು ಮ್ಯಾನೇಜ್ ಪೆಯಿನ್, ಕಿಕ್ ಬ್ಯಾಡ್ ಹ್ಯಾಬಿಟ್ಸ್."][http://www.mayoclinic.com/health/hypnosis/SA00084 ಮಯೋ ಕ್ಲಿನಿಕ್ ]</ref> ಸುಟ್ಟ-ಗಾಯದ ಶಸ್ತ್ರಚಿಕಿತ್ಸೆ, ಮೂಳೆ-ಮಜ್ಜೆಯ ಸಮಸ್ಯೆ ಹಾಗೂ ಹೆರಿಗೆಯ ಸಮಯದ ನೋವನ್ನು ಶಮನಗೊಳಿಸಲು ಸಂಮೋಹನ ತಂತ್ರವು ಉಪಯುಕ್ತವಾಗಿದೆಯೆಂದು ಹಲವು ಅಧ್ಯಯನಗಳು ತೋರಿಸಿವೆ. * ''ಚಿಕಿತ್ಸಾತ್ಮಕ ಮತ್ತು ಪ್ರಾಯೋಗಿಕ ಸಂಮೋಹನದ ಅಂತಾರಾಷ್ಟ್ರೀಯ ಜರ್ನಲ್ '' 27 ವಿವಿಧ ಪ್ರಯೋಗಗಳಲ್ಲಿ ಭಾಗವಹಿಸಿದ 933 ವ್ಯಕ್ತಿಗಳ ಪೈಕಿ 75%ರಷ್ಟು ಜನರಲ್ಲಿ ಸಂಮೋಹನವು ನೋವು ಕಡಿಮೆಗೊಳಿಸಿತು ಎಂದು ಕಂಡುಬಂದಿತ್ತು.<ref name="Nash">ನಾಶ್, ಮಿಚೆಲ್ R. "[http://www.sciam.com/article.cfm?articleID=0008D31F-BD5B-1C6F-84A9809EC588EF21 ದಿ ಟ್ರೂತ್ ಅಂಡ್ ದಿ ಹೈಪ್ ಆಫ್ ಹಿಪ್ನಾಸಿಸ್]". * [[ಸೈಂಟಿಫಿಕ್ ಅಮೆರಿಕನ್]]: ಜುಲೈ 2001</ref> ಕ್ಯಾನ್ಸರ್‌ ಮತ್ತು ಇತರೆ ದೀರ್ಘಕಾಲಿಕ ರೋಗಗಳಲ್ಲಿ ನೋವನ್ನು ಕಡಿಮೆಗೊಳಿಸಲು ಸಂಮೋಹನವು ಪರಿಣಾಮಕಾರಿಯೆಂದು 1996ರಲ್ಲಿ [[ರಾಷ್ಟ್ರೀಯ ಆರೋಗ್ಯ ಸಂಸ್ಥೆ]]ಯು ಘೋಷಿಸಿತು.<ref name="Nash"/> ವಾಸಿಯಾಗದ ರೋಗಗಳಿಗೆ ಸಂಬಂಧಿತ ವಾಕರಿಕೆ ಮತ್ತು ಇತರೆ ರೋಗಲಕ್ಷಣಗಳನ್ನು ಸಂಮೋಹನ ತಂತ್ರದೊಂದಿಗೆ ಸರಿಯಾಗಿ ನಿಭಾಯಿಸಬಹುದು.<ref> *ಸ್ಪಿಯೇಗೆಲ್, D. ಹಾಗು ಮೂರ್, R. (1997) "ಇಮೆಜರಿ ಅಂಡ್ ಹಿಪ್ನಾಸಿಸ್ ಇನ್ ದಿ ಟ್ರೀಟ್ಮೆಂಟ್ ಆಫ್ ಕ್ಯಾನ್ಸರ್ ಪೇಷೆಂಟ್ಸ್" ''ಅಂಕಾಲಾಜಿ'' 11(8): pp. 1179-1195</ref><ref>ಗಾರ್ರೌ, D. ಹಾಗು ಎಗೆಡೆ, L. E. (ನವೆಂಬರ್ 2006) "ನ್ಯಾಷನಲ್ ಪ್ಯಾಟ್ರನ್ಸ್ ಕೋರಿಲೇಟ್ಸ್ ಆಫ್ ಕಾಂಪ್ಲಿಮೆನ್ಟರಿ ಅಂಡ್ ಆಲ್ಟರ್ನೇಟಿವ್ ಮೆಡಿಸಿನ್ ಯುಸ್ ಇನ್ ಅಡಲ್ಟ್ಸ್ ವಿಥ್ ಡಯಾಬಿಟಿಸ್" ''ಜರ್ನಲ್ ಆಫ್ ಅಲ್ಟರ್ನೇಟಿವ್ ಅಂಡ್ ಕಾಂಪ್ಲಿಮೆನ್ಟರಿ ಮೆಡಿಸಿನ್'' 12(9): pp. 895-902</ref><ref>ಮಸ್ಕಾಟ್, C. (2004) "ಹಿಪ್ನೋಥೆರಪಿ: ಏ ಕಾಂಪ್ಲಿಮೆನ್ಟರಿ ಥೆರಪಿ ವಿಥ್ ಬೋರ್ಡ್ ಅಪ್ಲಿಕೇಶನ್ಸ್" ''ಡಯಾಬಿಟಿಸ್ ಸೆಲ್ಫ್ ಮ್ಯಾನೇಜ್ಮೆಂಟ್'' 21(5): pp.15-18</ref><ref>ಕ್ವೆಕ್ಕೆಬೂಮ್, K.L. ಹಾಗು ಗ್ರೆಟರ್ಸ್ಡೋಟಿರ್, E. (2006) "ಸಿಸ್ಟಮ್ಯಾಟಿಕ್ ರಿವ್ಯೂ ಆಫ್ ರಿಲ್ಯಾಕ್ಸೆಶನ್ ಇಂಟರ್ವೆಂಷನ್ಸ್ ಫಾರ್ ಪೆಯಿನ್"''ಜರ್ನಲ್ ಆಫ್ ನರ್ಸಿಂಗ್ ಸ್ಕಾಲರ್ಶಿಪ್'' 38(3): pp.269-277</ref> * ಉದಾಹರಣೆಗೆ, [[ಮೌಂಟ್‌ ಸಿನೈ ಸ್ಕೂಲ್‌ ಆಫ್ ಮಡಿಸಿನ್‌]]‌ಲ್ಲಿ ನಡೆಸಲಾದ ಸಂಶೋಧನೆಯು, ಸ್ತನದ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆ ಎದುರಿಸುತ್ತಿರುವ ರೋಗಿಗಳ ಎರಡು ಗುಂಪುಗಳ ಅಧ್ಯಯನ ಮಾಡಿತು. ಸಂಮೋಹನ ಚಿಕಿತ್ಸೆ ಪಡೆದ ತಂಡದ ಸದಸ್ಯರು ಕಡಿಮೆ ನೋವು, ವಾಕರಿಕೆ ಮತ್ತು ಶಸ್ತ್ರಚಿಕಿತ್ಸೆಯ ನಂತರ ಕಡಿಮೆ ತಳಮಳ ಪ್ರದರ್ಶಿಸಿದರು. ಸರಾಸರಿ ಸಂಮೋಹನ ರೋಗಿಗಾಗಿ ಚಿಕಿತ್ಸಾ ವೆಚ್ಚ ಸರಾಸರಿ $722.00ರಷ್ಟು ಕಡಿಮೆಯಾಗಿತ್ತು.<ref>ಮಾಂಟ್ಗೋಮೆರಿ GH, et al. "[http://jnci.oxfordjournals.org/cgi/content/full/99/17/1304?maxtoshow=&amp;HITS=10&amp; hits=10&amp;RESULTFORMAT=1&amp; author1=montgomery&amp; andorexacttitle= and&amp; andorex acttitleabs=and&amp;andorexactfulltext=and&amp;searchid=1&amp;FIRSTINDEX=0&amp;sortspec=relevance&amp;resourcetype=HWCIT ಏ ರಾನ್ದಮೈಸ್ಡ್ ಕ್ಲಿನಿಕಲ್ ಟ್ರಯಲ್ ಆಫ್ ಏ ಬ್ರೀಫ್ ಹಿಪ್ನಾಸಿಸ್ ಇಂಟರ್ವೆನ್ಶನ್ ಟು ಕಂಟ್ರೋಲ್ ಸೈಡ್ ಎಫೆಕ್ಟ್ಸ್ ಇನ್ ಬ್ರೆಸ್ಟ್ ಸರ್ಜರಿ ಪೇಷೆಂಟ್ಸ್."]." J ನಟಲ್ ಕ್ಯಾನ್ಸರ್ ಇನ್ಸ್ಟಿ. 2007 ಸೆಪ್ 5;99(17):1280-1.</ref><ref>{{cite news | last = Montgomery | first = Guy | publisher = Your Cancer Today | url = http://www.yourcancertoday.com/news/hypnosis-surgery.html | title = Reducing Pain After Surgery Via Hypnosis | access-date = 2010-06-02 | archive-date = 2010-04-16 | archive-url = https://web.archive.org/web/20100416000815/http://www.yourcancertoday.com/news/hypnosis-surgery.html | url-status = dead }}</ref> *ನೋವು ಕಡಿಮೆಗೊಳಿಸುವಲ್ಲಿ ಸಂಮೋಹನ, ಸಾಮಾನ್ಯ ಅಂತಸ್ಸೂಚನೆ ಮತ್ತು ಪ್ಲಸೀಬೊಗಳ ಪಾತ್ರವನ್ನು ತುಲನ ಮಾಡಿದ ಅಧ್ಯಯನವೊಂದನ್ನು ''ಅಮೆರಿಕನ್ ಮನೋವೈಜ್ಞಾನಿಕ ಸಂಘ'' ಪ್ರಕಟಿಸಿತು. ಅಧ್ಯಯನದ ಪ್ರಕಾರ, ಹೆಚ್ಚು ಅಂತಸ್ಸೂಚನೆಗೆ ಒಳಗಾಗುವ ವ್ಯಕ್ತಿಗಳು ಪ್ಲಸೀಬೊಗೆ ಹೋಲಿಸಿದರೆ ಸಂಮೋಹನದ ಮೂಲಕ ನೋವಿನಲ್ಲಿ ಹೆಚ್ಚು ಪ್ರಮಾಣದಲ್ಲಿ ಕಡಿಮೆಯಾಯಿತೆಂದರು. ಕಡಿಮೆ ಅಂತಸ್ಸೂಚನೆಗೆ ಒಳಗಾದ ವ್ಯಕ್ತಿಗಳು ಪ್ಲಸೀಬೋಗೆ ಹೋಲಿಸಿದರೆ ಸಂಮೋಹನ ತಂತ್ರವು ನೋವು ಕಡಿಮೆಗೊಳಿಸಲಿಲ್ಲ ಎಂದರು. *ಪ್ಲಸೀಬೊಗೆ ಹೋಲಿಸಿದಲ್ಲಿ ಸಂಮೋಹನ ರಹಿತ ಸಾಮಾನ್ಯ ಅಂತಸ್ಸೂಚನೆಯೂ ಸಹ ನೋವು ಕಡಿಮೆಗೊಳಿಸುಲ್ಲಿ ನೆರವಾಯಿತು. ಆದರೆ ಇದು ಸಂಮೋಹನಕ್ಕಿಂತಲೂ ವ್ಯಾಪಕ ಶ್ರೇಣಿಯ ವ್ಯಕ್ತಿಗಳಲ್ಲಿ (ಹೆಚ್ಚು ಅಥವಾ ಕಡಿಮೆ ಅಂತಸ್ಸೂಚನೆ ವ್ಯಕ್ತಿಗಳಲ್ಲಿ) ನೋವು ಕಡಿಮೆ ಮಾಡಬಲ್ಲ ದಾಗಿತ್ತು. ಸಂಮೋಹನದ ಪರಿಸ್ಥಿತಿಯೊಳಗೆ ಇರಲಿ ಅಥವಾ ಇಲ್ಲದಿರಲಿ ಮುಖ್ಯವಾಗಿ,ಅಂತಸ್ಸೂಚನೆಗಳಿಗೆ ವ್ಯಕ್ತಿಗಳ ಸಂವೇದನೆಯು ನೋವನ್ನು ಕಡಿಮೆಗೊಳಿಸಲು ಪ್ರಮುಖ ಕಾರಣವಾಗಿದೆ.<ref> *"ಹಿಪ್ನೋಸಿಸ್, ಸಜೆಶನ್, ಅಂಡ್ ಪ್ಲೇಸ್ಬೊ ಇನ್ ದಿ ರಿದಕ್ಶನ್ ಆಫ್ ಎಕ್ಸ್ಪರಿಮೆಂಟಲ್ ಪೆಯಿನ್" http://www.faqs.org/abstracts/Psychology-and-mental-health/Hypnosis-suggestion-and-placebo-in-the-reduction-of-experimental-pain.html</ref> ಸಂಮೋಹನದ ಮೂಲಕ ಚರ್ಮರೋಗಗಳ ಚಿಕಿತ್ಸೆ ([[ಸಂಮೋಹನ-ಚರ್ಮಚಿಕಿತ್ಸೆ]]) ಬೊಬ್ಬೆಗಳು, [[ಸೋರಿಯಾಸಿಸ್‌]] ಮತ್ತು ಎಟೊಪಿಕ್‌ ಚರ್ಮದ ಊತ <ref> *ಶೇನೆಫೆಲ್ಟ್, ಫಿಲಿಪ್ D.ಹಿಪ್ನಾಸಿಸ್: "ಹಿಪ್ನಾಸಿಸ್: ಅಪ್ಲಿಕೇಶನ್ಸ್ ಇನ್ ಡರ್ಮಟಾಲಜಿ ಅಂಡ್ ಡರ್ಮಟಾಲಾಜಿಕಲ್ ಸರ್ಜರಿ." emedicine.com. [http://www.emedicine.com/derm/TOPIC921.HTM ]</ref> ಸಮಸ್ಯೆಗಳಿಗೆ ಪರಿಣಾಮಕಾರಿ ಚಿಕಿತ್ಸೆ ಎಂದು ಸಾಬೀತಾಗಿದೆ.<ref>ಶೇನೆಫೆಲ್ಟ್, ಫಿಲಿಪ್ D.ಹಿಪ್ನಾಸಿಸ್: "ಹಿಪ್ನಾಸಿಸ್: ಅಪ್ಲಿಕೇಶನ್ಸ್ ಇನ್ ಡರ್ಮಟಾಲಜಿ ಅಂಡ್ ಡರ್ಮಟಾಲಾಜಿಕಲ್ ಸರ್ಜರಿ." emedicine.com. [http://www.emedicine.com/derm/TOPIC921.HTM ]</ref> *[[ತೂಕ ಇಳಿಸಿಕೊಳ್ಳಲು]] ಸಂಮೋಹನ ಚಿಕಿತ್ಸೆಯು ಉಪಯುಕ್ತ ಚಿಕಿತ್ಸೆಯಾಗಿದೆ. ಇಸವಿ 1996ರಲ್ಲಿ [[ಅರಿವಿನ-ವರ್ತನೆಯ ಚಿಕಿತ್ಸೆ]]ಯೊಂದಿಗೆ, ಸಂಮೋಹನದ ಆಧ್ಯಯನ ನಡೆಸಿದ ನಡೆಸಿದ ಮೆಟಾ-ವಿಶ್ಲೇಷಣೆಯ ಪ್ರಕಾರ, ಎರಡೂ ತರಹದ ಚಿಕಿತ್ಸೆ ಪಡೆದ ವ್ಯಕ್ತಿಗಳು ಕೇವಲ CBT ಚಿಕಿತ್ಸೆ ಪಡೆದ ವ್ಯಕ್ತಿಗಳಿಗಿಂತಲೂ ಹೆಚ್ಚು ತೂಕ ಕಳೆದುಕೊಂಡರು.<ref>ಕಿರ್ಸ್ಚ್, ಇರ್ವಿಂಗ್. "ಹಿಪ್ನಾಟಿಕ್ ಎನ್ಹಾನ್ಸ್ಮೆಂಟ್ ಆಫ್ ಕಾಗ್ನಿಟಿವ್-ಬಿಹೇವಿಯರಲ್ ವೆಯಿಟ್ ಲಾಸ್ ಟ್ರೀಟ್ಮೆಂಟ್ಸ್: ಅನದರ್ ಮೆಟಾ-ರೀಅನಾಲಿಸಿಸ್." ಜರ್ನಲ್ ಆಫ್ ಕನ್ಸಲ್ಟಿಂಗ್ ಅಂಡ್ ಕ್ಲಿನಿಕಲ್ ಸೈಕಾಲಜಿ. [http://cat.inist.fr/?aModele=afficheN&amp;cpsidt=3143031 ] {{Webarchive|url=https://web.archive.org/web/20110514112726/http://cat.inist.fr/?aModele=afficheN&cpsidt=3143031 |date=2011-05-14 }}</ref> === ಸೇನೆಯಲ್ಲಿ ಬಳಕೆ === [[ದಿ ಬ್ಲಾಕ್ ವಾಲ್ಟ್]] [[ಫ್ರೀಡಂ ಆಫ್ ಇನ್ಫಾರ್ಮೇಶನ್ ಆಕ್ಟ್]] ದಾಖಲೆಯು ಪಡೆದುಕೊಂಡ ಒಂದು ಇತ್ತೀಚಿನ ವಿವರ್ಗೀಕೃತ ದಾಖಲೆಯು, ಸಂಮೋಹನ ವಿದ್ಯೆಯನ್ನು ಸೈನದ ಉಪಯೋಗಗಳಿಗೂ ಬಳಕೆ ಮಾಡಲಾಗಿದೆಯೆಂದು ತೋರಿಸಿದೆ.<ref>[http://documents.theblackvault.com/documents/mindcontrol/hypnosisinintelligence.pdf ಹಿಪ್ನಾನಿಸ್ ಇನ್ ಇಂಟೆಲಿಜೆನ್ಸ್], [[ದಿ ಬ್ಲಾಕ್ ವಾಲ್ಟ್]], 2008</ref> ಆದಾಗ್ಯೂ, ಅಧ್ಯಯನದ ಒಟ್ಟಾರೆ ಸಾರಾಂಶವೆಂದರೆ ಸಂಮೋಹನವನ್ನು ಸೈನ್ಯ ಉಪಯೋಗಗಳಿಗೆ ಬಳಕೆ ಮಾಡಿರಬಹುದೆಂಬುದಕ್ಕೆ ಯಾವುದೇ ಪುರಾವೆಯಿಲ್ಲ, ಜೊತೆಗೆ 'ಸಂಮೋಹನ'ವು ವಾಸ್ತವವಾಗಿ ಒಂದು ಸಾಮಾನ್ಯ ಅಂತಸ್ಸೂಚನೆ, ಹೆಚ್ಚಿನ ಪ್ರೇರಣೆ ಹಾಗು ವಿಷಯ ನಿರೀಕ್ಷೆಯ ಹೊರಗೆ ಒಂದು ಸ್ಪಷ್ಟ ನಿರೂಪಣಾ ಸಂಗತಿಯಾಗಿ ಅಸ್ತಿತ್ವದಲ್ಲಿದೆ ಎಂಬುದಕ್ಕೆ ಯಾವುದೇ ಸ್ಪಷ್ಟ ಆಧಾರವಿಲ್ಲ. ದಾಖಲೆಯ ಪ್ರಕಾರ, <blockquote>ಬೇಹುಗಾರಿಕೆಯಲ್ಲಿ ಸಂಮೋಹನದ ಬಳಕೆಯಿಂದಾಗಿ ದವಾಖಾನೆಯಲ್ಲಿ ಅಥವಾ ಪ್ರಯೋಗಾಲಯದಲ್ಲಿ ಎದುರಾಗದ ಕೆಲವು ತಾಂತ್ರಿಕ ಸಮಸ್ಯೆಗಳು ಉದ್ಭವಿಸಬಹುದು. ಒಂದು ವಿರೋಧಿ ಮೂಲದಿಂದ ಬೆಂಬಲವನ್ನು ಗಳಿಸಲು, ಉದಾಹರಣೆಗೆ, ಮೂಲವನ್ನು ಅತ್ಯಗತ್ಯವಾಗಿ ವಿರೋಧಿ ಪರಿಸ್ಥಿತಿಗಳಲ್ಲಿ ಸಂಮೋಹನಕ್ಕೆ ಒಳಪಡಿಸುವುದು ಅವಶ್ಯಕವಾಗಿದೆ. ಇದನ್ನು ಮಾಡಬಹುದೆಂಬ ಯಾವುದೇ, ಪ್ರಾಯೋಗಿಕ ಅಥವಾ ಪರೀಕ್ಷಾರ್ಥಕ ಸಾಕ್ಷಿಗಳಿಲ್ಲ.</blockquote> ಇನ್ನೂ ಮುಂದುವರಿದಂತೆ, ವರದಿಯು ಈ ಕೆಳಕಂಡಂತೆ ನಿರೂಪಿಸುತ್ತದೆ: <blockquote>ಒಂದು ಕವಲೊಡೆದ ವೃತ್ತಿಪರ ಅಭಿಪ್ರಾಯ ಹಾಗು ಪರಸ್ಪರ ವಿರುದ್ಧವಾದ ಪ್ರಾಯೋಗಿಕ ಸಾಕ್ಷಿಯಿಂದ ಸುತ್ತುವರಿದ ವೈಜ್ಞಾನಿಕ ಆಸಕ್ತಿಯ ಕ್ಷೇತ್ರವನ್ನು ಕಂಡುಹಿಡಿಯುವುದು ತುಂಬಾ ಕಷ್ಟದ ಕೆಲಸ... ಸಂಮೋಹನವು ಕೆಲವು ಶಾರೀರಿಕ ಹಾಗು ನಿಯಮಾಧೀನ ಪ್ರತಿಕ್ರಿಯಾ ಅಂಶಗಳನ್ನು ಹೊಂದಿರುವ ಒಂದು ಗುಣಾತ್ಮಕವಾದ ವಿಶಿಷ್ಟ ಸ್ಥಿತಿಯೇ ಅಥವಾ ಹೆಚ್ಚಿನ ಪ್ರಚೋದನೆ ಮತ್ತು ಸಂಮೋಹಕ ಹಾಗು ವ್ಯಕ್ತಿಯ ನಡುವೆ ಒಂದು ಸಕಾರಾತ್ಮಕ ಸಂಬಂಧದಿಂದ ಪ್ರೇರಿತವಾದ ಅಂತಸ್ಸೂಚನೆಯ ಒಂದು ರೂಪವೇ ಎನ್ನುವುದನ್ನು ಯಾರೂ ಹೇಳಲು ಸಾಧ್ಯವಿಲ್ಲ...T.X. ಬಾರ್ಬರ್ ಸಂಮೋಹನದಲ್ಲಿ ಕಾಣಸಿಗುವ "ಸಂಮೋಹನಯ ಕಿವುಡುತನ" ಹಾಗು "ಸಂಮೋಹನಯ ಕುರುಡುತನ," ನೋವಳಿಕೆ ಹಾಗು ಇತರ ಪ್ರತಿಕ್ರಿಯೆಗಳನ್ನು ಒದಗಿಸಿದ್ದಾರೆ-ಇದೆಲ್ಲವನ್ನೂ ಸಂಮೋಹನವನ್ನು ಯಾರ ಮೇಲೂ ನಡೆಸದೆ ಕಂಡು ಬಂದ ಪ್ರತಿಕ್ರಿಯೆ...ಓರ್ನೆಯು ಸಂಮೋಹನಕ್ಕೆ ಒಳಪಡದ ಜನರು ಸಹ ಇದೆ ಸಮನಾಗಿ ಪ್ರಚೋದನೆಗೆ ಒಳಪಡುತ್ತಾರೆ ಹಾಗು ಸಂಮೋಹನದಲ್ಲಿ ಕಾಣಸಿಗುವ ಅತಿಮಾನುಷ ದೈಹಿಕ ಸಾಧನೆಗಳನ್ನು ಮೀರಿಸುತ್ತಾರೆ ಎಂದು ತೋರಿಸಿದ್ದಾರೆ. </blockquote> ಅಧ್ಯಯನವು ಈ ರೀತಿಯಾದ ನಿರ್ಣಯಕ್ಕೆ ಬರುತ್ತದೆ <blockquote>ಬೇಹುಗಾರಿಕೆಗೆ ಸಂಮೋಹನದ ಸಮರ್ಥ ಬಳಕೆಯು ಸದಾ ತಿಳಿದಿರುವ ಸಂಗತಿಯಾಗಿದ್ದು,ಸಂಮೋಹನದ ದೀರ್ಘಾವಧಿ ಇತಿಹಾಸದಲ್ಲಿ ಅದನ್ನು ಬೇಹುಗಾರಿಕೆ ಸೇವೆಯಲ್ಲಿ ಪರಿಣಾಮಕಾರಿಯಾಗಿ ಬಳಸಿದ ಬಗ್ಗೆ ವಿಶ್ವಾಸಾರ್ಹ ವಿವರಗಳಿಲ್ಲ ಎನ್ನುವುದು ಬಹುಶಃ ಗಮನಾರ್ಹವಾಗಿದೆ. </blockquote> ಸಂಮೋಹನವು ಸೇನೆಯ ಉಪಯೋಗಗಳಲ್ಲಿ ಬಳಕೆಯಾಗುವ ಬಗ್ಗೆ ನಡೆಸಿದ ಸಂಶೋಧನೆಯ ಬಗ್ಗೆ [[MKULTRA]] ಪ್ರಯೋಗವು ಮತ್ತಷ್ಟು ಪರಿಶೀಲನೆ ನಡೆಸಿತು, ಇದನ್ನು [[CIA]] ಸಹ ನಡೆಸಿತು.<ref>[http://community.theblackvault.com/articles/entry/CIA-MKULTRA-Collection- MKULTRA ಪ್ರೊಗ್ರಾಮ್] {{Webarchive|url=https://web.archive.org/web/20120323173042/http://community.theblackvault.com/articles/entry/CIA-MKULTRA-Collection- |date=2012-03-23 }}, [[ದಿ ಬ್ಲಾಕ್ ವಾಲ್ಟ್]], 2008</ref> ಕಾಂಗ್ರೆಸ್ ಸಾಕ್ಷ್ಯದ ಪ್ರಕಾರ,ಮನಸ್ಸಿನ ನಿಯಂತ್ರಣಕ್ಕೆ <ref name="Congressional Hearing by MKULTRA">[http://www.theblackvault.com/documents/mindcontrol/hearing.pdf ಕಾಂಗ್ರೆಶ್ನಲ್ ಹಿಯರಿಂಗ್ ಬೈ MKULTRA], [[ದಿ ಬ್ಲಾಕ್ ವಾಲ್ಟ್]]</ref> CIA [[LSD]] ಹಾಗು ಸಂಮೋಹನವನ್ನು ಬಳಸಿಕೊಂಡು ಪ್ರಯೋಗವನ್ನು ನಡೆಸಿತು. ಈ ರೀತಿಯಾದ ಹಲವು ಕಾರ್ಯಕ್ರಮಗಳನ್ನು ಸ್ಥಳೀಯವಾಗಿ ನಡೆಸಲಾಯಿತು ಹಾಗು ಅಧ್ಯಯನದ ಉದ್ದೇಶಗಳ ಬಗೆಗಾಗಲಿ ಅಥವಾ ಅವರಿಗೆ ಔಷಧಗಳನ್ನು ನೀಡುವ ಬಗ್ಗೆಯಾಗಲಿ ಅವರಿಗೆ ಭಾಗಿಗಳಾದವರಿಗೆ ತಿಳಿಸಲಾಗಿರಲಿಲ್ಲ.<ref name="Congressional Hearing by MKULTRA"/> ಇಡಿ ಅಧ್ಯಯನವು ಅದರ ಸಂಭಾವ್ಯ ಕಾರ್ಯಾತ್ಮಕ ಬಳಕೆಯ ಸಾಮರ್ಥ್ಯಗಳನ್ನು ಶೋಧಿಸುತ್ತದೆ.<ref>[http://documents.theblackvault.com/documents/mindcontrol/hypnosisinintelligence.pdf ಫಾರ್ ರೆಫರೆನ್ಸ್ ಪರ್ಪಸಸ್]</ref> === ಮಾನಸಿಕ ಚಿಕಿತ್ಸೆ === [[ಚಿತ್ರ:Une leçon clinique à la Salpêtrière 02.jpg|thumb|Professor Charcot of Paris Salpêtrière demonstrates hypnosis on a "hysterical" patient, "Blanche" (Marie) Wittman, who is supported by Dr. Joseph Babiński.|alt=ಪ್ರಜ್ಞಾಹೀನ ಮಹಿಳೆಯ ಒಂದು ಛಾಯಾಚಿತ್ರ]] *[[ಸಂಮೋಹನದ ಚಿಕಿತ್ಸೆ]] ಎಂದರೆ ಮಾನಸಿಕ ಚಿಕಿತ್ಸೆಯಲ್ಲಿ ಸಂಮೋಹನದ ಬಳಕೆ.<ref>[http://wordnet.princeton.edu/perl/webwn?s=hypnotherapy "ಹಿಪ್ನಾಸಿಸ್." ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}[http://wordnet.princeton.edu/perl/webwn?s=hypnotherapy ವರ್ಡ್ನೆಟ್ ಸರ್ಚ್ ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಇದನ್ನು ಪರವಾನಗಿ ಪಡೆದ ವೈದ್ಯರು, ಮನೋವಿಜ್ಞಾನಿಗಳು, ಹಾಗು ಇತರರು ಪ್ರಯೋಗಿಸುತ್ತಾರೆ. ವೈದ್ಯರು ಹಾಗು ಮನೋವೈದ್ಯರು ಸಂಮೋಹನವನ್ನು ಖಿನ್ನತೆ, ಆತಂಕ, ತಿನ್ನುವ ಅವ್ಯವಸ್ಥೆಗಳು, ನಿದ್ರೆಯ ಅವ್ಯವಸ್ಥೆಗಳು, ಒತ್ತಾಯದ ಜೂಜಾಟ, ಹಾಗು ಅಪಘಾತಾನಂತರದ ಒತ್ತಡಕ್ಕೆ ಚಿಕಿತ್ಸೆ ನೀಡಲು ಬಳಸಿಕೊಳ್ಳಬಹುದಾಗಿದೆ.<ref>[http://www.psycharts.com/gaming.htm ಡುಬಿನ್, ವಿಲ್ಲಿಯಮ್.] {{Webarchive|url=https://web.archive.org/web/20090219184721/http://psycharts.com/gaming.htm |date=2009-02-19 }}[http://www.psycharts.com/gaming.htm "ಕಂಪಲ್ಸಿವ್ ಗೇಮಿಂಗ್" (2006)] {{Webarchive|url=https://web.archive.org/web/20090219184721/http://psycharts.com/gaming.htm |date=2009-02-19 }}</ref><ref>"ಕಾಗ್ನಿಟಿವ್ ಹಿಪ್ನೊಥೆರಪಿ: ಆನ್ ಇಂಟಿಗ್ರೇಟೆಡ್ ಅಪ್ರೋಚ್ ಟು ದಿ ಟ್ರೀಟ್ಮೆಂಟ್ ಆಫ್ ಎಮೋಷನಲ್ ಡಿಸ್ಆರ್ಡರ್ಸ್." [http://www.wiley.com/WileyCDA/WileyTitle/productCd-0470032510.html ] {{Webarchive|url=https://web.archive.org/web/20090826202340/http://www.wiley.com/WileyCDA/WileyTitle/productCd-0470032510.html |date=2009-08-26 }}</ref> *ವೈದ್ಯರು ಅಥವಾ ಮನೋವೈದ್ಯರಲ್ಲದ ಪ್ರಮಾಣೀಕೃತ ಸಂಮೋಹನದ ಚಿಕಿತ್ಸಕರು ಸಾಮಾನ್ಯವಾಗಿ ಧೂಮಪಾನ ಬಿಡಿಸಲು ಹಾಗು ತೂಕ ನಿರ್ವಹಣೆಗೆ ಇದನ್ನು ಬಳಸಿಕೊಳ್ಳುತ್ತಾರೆ. (ಯಶಸ್ಸಿನ ಪ್ರಮಾಣವು ಬದಲಾಗುತ್ತದೆ: ಒಂದು ಮೆಟಾ-ಅಧ್ಯಯನವು ನಡೆಸಿದ ಸಂಶೋಧನೆಯಲ್ಲಿ, ಧೂಮಪಾನ ಬಿಡಿಸುವ ವಿಧಾನಕ್ಕೆ, ಸಂಮೋಹನವನ್ನು ಒಂದು ಸಾಧನವಾಗಿ ಬಳಸಿಕೊಂಡಾಗ,ಇತರ ಧೂಮಪಾನ ತ್ಯಜಿಸುವ ವಿಧಾನಗಳ ರೀತಿಯಲ್ಲಿ ಶೇಕಡಾ 20 ರಿಂದ 30ರಷ್ಟು ಪ್ರಮಾಣದಲ್ಲಿ ಯಶಸ್ಸನ್ನು ಕಂಡಿತು,<ref>[https://www.nytimes.com/2004/09/28/health/28REAL.html O'ಕಾಂನೋರ್, ಅನಹಾದ್.][https://www.nytimes.com/2004/09/28/health/28REAL.html "ದಿ ಕ್ಲೆಯಿಮ್: ಹಿಪ್ನಾಸಿಸ್ ಕ್ಯಾನ್ ಹೆಲ್ಪ್ ಯು ಕ್ವಿಟ್ ಸ್ಮೋಕಿಂಗ್."]</ref> *ಕಳೆದ 2007ರಲ್ಲಿ ರೋಗಿಗಳನ್ನು ಆಧರಿಸಿ ನಡೆಸಿದ ಒಂದು ಅಧ್ಯಯನದಲ್ಲಿ ಹೃದಯ ಸಂಬಂಧಿ ತೊಂದರೆಗಳು ಹಾಗು ಶ್ವಾಸಕೋಶದ ಬೇನೆಯ ಕಾರಣದಿಂದ ಆಸ್ಪತ್ರೆಗೆ ದಾಖಲಾದ ಧೂಮಪಾನಿ ರೋಗಿಗಳಲ್ಲಿ ಧೂಮಪಾನ ತ್ಯಜಿಸುವುದಕ್ಕಾಗಿ ಸಂಮೋಹನಕ್ಕೆ ಒಳಪಟ್ಟವರು ತಮ್ಮ ಯಶಸ್ಸಿನ ಅವಕಾಶವನ್ನು ದುಪ್ಪಟ್ಟುಗೊಳಿಸಿಕೊಂಡರು.<ref>[https://www.sciencedaily.com/releases/2007/10/071022124741.htm "ಹಿಪ್ನೊಥೆರಪಿ ಫಾರ್ ಸ್ಮೋಕಿಂಗ್ ಸೆಸೆಶನ್ ಸೀಸ್ ಸ್ಟ್ರಾಂಗ್ ರಿಸಲ್ಟ್ಸ್."][https://www.sciencedaily.com/releases/2007/10/071022124741.htm ಸೈನ್ಸ್‌ಡೈಲಿ]</ref>)ಜುಲೈ 2001ರ ''[[ಸೈಂಟಿಫಿಕ್ ಅಮೆರಿಕನ್]]'' ಪತ್ರಿಕೆಯಲ್ಲಿ, "ದಿ ಟ್ರೂತ್ ಅಂಡ್ ದಿ ಹೈಪ್ ಆಫ್ ಹಿಪ್ನೋಸಿಸ್" ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟವಾದ ಲೇಖನದಲ್ಲಿ, ಮೈಕಲ್ ನಾಶ್ ಬರೆಯುತ್ತಾರೆ: <blockquote>... ಸಂಮೋಹನದ ಬಳಕೆಯಿಂದ, ವಿಜ್ಞಾನಿಗಳು ತಾತ್ಕಾಲಿಕವಾಗಿ ಭ್ರಮೆಗಳು, ನಿರ್ಬಂಧಗಳನ್ನು, ಮರೆಗುಳಿತನದ ಕೆಲವು ವಿಧಗಳು,[[ಸುಳ್ಳು ನೆನಪುಗಳು]]ಹಾಗೂ ಭ್ರಾಂತಿಗಳನ್ನು ಪ್ರಯೋಗಾಲಯದಲ್ಲಿ ಸೃಷ್ಟಿಸಿದ್ದು,ಈ ಸಂಗತಿಗಳನ್ನು ಒಂದು ನಿಯಂತ್ರಿತ ಪರಿಸರದೊಳಗೆ ಅಧ್ಯಯನ ನಡೆಸಬಹುದು.<ref name="Nash"/> </blockquote> ಸ್ಮರಣಶಕ್ತಿಗಳು ಮರುಕಳಿಸುವುದಕ್ಕೆ ಬಳಸಲಾಗುವ ಸಂಮೋಹನದ ಚಿಕಿತ್ಸೆಯು ವಿವಾದಗಳಿಂದ ಸುತ್ತುವರೆದಿದೆ. ವಿಶೇಷವಾಗಿ ಇದು ಬಾಲ್ಯದ ಅಥವಾ ಪೂರ್ವ-ಜನ್ಮದ ಸ್ಮರಣಶಕ್ತಿಗೆ ಸಂಬಂಧಿಸಿದೆ. ದಿ [[ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್]] ಹಾಗು ದಿ [[ಅಮೆರಿಕನ್ ಸೈಕಲಾಜಿಕಲ್ ಅಸೋಸಿಯೇಶನ್]]ಬಾಲ್ಯದ ಮಾನಸಿಕ ಆಘಾತದ ಪ್ರಕರಣಗಳಲ್ಲಿ [[ನಿಗ್ರಹಿತ ಸ್ಮರಣೆ ಚಿಕಿತ್ಸೆ]]ಯ ಬಗ್ಗೆ ಎಚ್ಚರಿಕೆ ನೀಡುವುದರ ಜೊತೆಗೆ "ದೃಢೀಕೃತ ಸಾಕ್ಷ್ಯಗಳಿಲ್ಲದೆ, ಒಂದು ನಿಜವಾದ ಸ್ಮರಣೆ ಮತ್ತು ತಪ್ಪುಸ್ಮರಣೆ ನಡುವೆ ಭೇದ ಕಂಡುಹಿಡಿಯಲು ಅಸಾಧ್ಯ" ಎಂದು ಹೇಳಿತು.<ref name="APA">{{cite web|url=http://www.apa.org/pubinfo/mem.html|title=Questions and Answers about Memories of Childhood Abuse|publisher=American Psychological Association| accessdate=2007-01-22}}</ref> ಈ ನಡುವೆ, [[ಪೂರ್ವ ಜನ್ಮದ ನಿವರ್ತನ]]ವನ್ನು ಸಾಮಾನ್ಯವಾಗಿ ಸಂದೇಹದ ದೃಷ್ಟಿಯಿಂದ ನೋಡಲಾಗುತ್ತದೆ.<ref>ಆಸ್ಟಿನ್, J.A. ''et al.'' (2003) "ಮೈಂಡ್-ಬಾಡಿ ಮೆಡಿಸಿನ್: ಸ್ಟೇಟ್ ಆಫ್ ದಿ ಸೈನ್ಸ್, ಇಮ್ಪ್ಲಿಕೆಷನ್ಸ್ ಫಾರ್ ಪ್ರಾಕ್ಟಿಸ್"''ಜರ್ನಲ್ ಆಫ್ ದಿ ಅಮೆರಿಕನ್ ಬೋರ್ಡ್ ಆಫ್ ಫ್ಯಾಮಿಲಿ ಪ್ರಾಕ್ಟಿಷನರ್ಸ್'' 16(2): pp.131-147</ref> === ಸ್ವ-ಸಂಮೋಹನ === *ಒಬ್ಬ ವ್ಯಕ್ತಿಯು, ಆತನಾಗಲಿ ಅಥವಾ ಆಕೆಯಾಗಲಿ ತನ್ನನ್ನು ತಾನು ಸಂಮೋಹನಕ್ಕೆ ಒಳಪಡಿಸಿಕೊಂಡಾಗ ಸ್ವ-ಸಂಮೋಹನವು ಉಂಟಾಗುತ್ತದೆ, ಇದು ಸಾಮಾನ್ಯವಾಗಿ ಸ್ವಯಂಅಂತಸ್ಸೂಚನೆಯ ಬಳಕೆಯನ್ನು ಒಳಗೊಂಡಿರುತ್ತದೆ. ಈ ತಂತ್ರವನ್ನು ಸಾಮಾನ್ಯವಾಗಿ ಒಂದು [[ಪಥ್ಯ]]ಕ್ಕೆ ಹೆಚ್ಚಿನ ಉತ್ತೇಜನಕ್ಕಾಗಿ, [[ಧೂಮಪಾನ]] ತ್ಯಜಿಸಲು, ಅಥವಾ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಬಳಸಲಾಗುತ್ತದೆ. ಸ್ವ-ಸಂಮೋಹನವನ್ನು ಬಳಕೆ ಮಾಡುವ ಜನರಿಗೆ ಕೆಲವು ಬಾರಿ ನೆರವಿನ ಅಗತ್ಯವಿರುತ್ತದೆ; *ಕೆಲವರು ಈ ಪ್ರಕ್ರಿಯೆಗೆ ಸಹಕಾರಿಯಾದ [[ಮೈಂಡ್ ಮೆಷಿನ್]] ಎಂಬ ಸಾಧನವನ್ನು ಬಳಸುತ್ತಾರೆ, ಮತ್ತೆ ಕೆಲವರು ಸಂಮೋಹಕ ದಾಖಲೆಗಳನ್ನು ಬಳಸುತ್ತಾರೆ.ಸ್ವ-ಸಂಮೋಹನವು ಸಭಾ ಕಂಪನವನ್ನು ತಡೆಗಟ್ಟುವಲ್ಲಿ, ವಿಶ್ರಾಂತಿಗೆ, ಹಾಗು ದೈಹಿಕವಾಗಿ ಆರೋಗ್ಯವಂತರಾಗಿರಲು ಸಹಕಾರಿಯಾಗಿದೆ ಎಂದು ಸಮರ್ಥಿಸಲಾಗಿದೆ.<ref>"ಸೆಲ್ಫ್-ಹಿಪ್ನಾಸಿಸ್ ಆಸ್ ಏ ಸ್ಕಿಲ್ ಫಾರ್ ಬ್ಯುಸಿ ರಿಸರ್ಚ್ ವರ್ಕರ್ಸ್." ಲಂಡನ್'ಸ್ ಗ್ಲೋಬಲ್ ಯುನಿವೆರ್ಸಿಟಿ ಹ್ಯೂಮನ್ ರಿಸೋರ್ಸಸ್. [http://www.ucl.ac.uk/hr/sdtu/research/programme/sdsh/index.php ] {{Webarchive|url=https://web.archive.org/web/20080513225502/http://www.ucl.ac.uk/hr/sdtu/research/programme/sdsh/index.php |date=2008-05-13 }}.</ref> === ಸಭಾ ಸಂಮೋಹನ === ಸಭಾ ಸಂಮೋಹನವೆಂಬುದು ಮನೋರಂಜನೆಯ ಒಂದು ರೂಪ, ಇದನ್ನು ಸಾಂಪ್ರದಾಯಿಕವಾಗಿ ಒಂದು ಕ್ಲಬ್ ಅಥವಾ ರಂಗಮಂದಿರದಲ್ಲಿ ಪ್ರೇಕ್ಷಕರೆದುರಲ್ಲಿ ಪ್ರಯೋಗಿಸಲಾಗುತ್ತಿದೆ. ಸಭಾ ಸಂಮೋಹನಕಾರರ ಪ್ರದರ್ಶನಾ ಚಾತುರ್ಯದಿಂದ, ಹಲವರು ಸಂಮೋಹನವೆಂಬುದು ಮನಸ್ಸನ್ನು ನಿಯಂತ್ರಿಸುವ ಒಂದು ವಿಧಾನವೆಂದು ಭಾವಿಸುತ್ತಾರೆ. ಆದಾಗ್ಯೂ, ಸಭಾ ಸಂಮೋಹನದ ಪರಿಣಾಮವು ಬಹುಶಃ ಮಾನಸಿಕ ಅಂಶಗಳ ಸಂಯೋಜನೆಯೆಂದು ಹೇಳಬಹುದಾಗಿದೆ, ಉದಾಹರಣೆಗೆ ಒಂದೇ ಮಟ್ಟದ ಒತ್ತಡ, ಸಾಮಾಜಿಕ ಅನುಸರಣೆ, ಪಾಲ್ಗೊಳ್ಳುವವರ ಆಯ್ಕೆ, ಸೂಚನಾವಶ್ಯತೆ, ದೈಹಿಕ ದುರುಪಯೋಗ, ರಂಗಕೌಶಲ, ಹಾಗು ಕುತಂತ್ರದಿಂದ ಉಂಟಾಗಬಹುದು.<ref>{{cite book | last = Yapko | first = Michael | title=Trancework: An introduction to the practice of Clinical Hypnosis | location=NY, New York | publisher=Brunner/Mazel | year=1990 | pages=28 }}</ref> ಗಮನ ಸೆಳೆಯುವಂತಹ ಅಪೇಕ್ಷೆ, ತಮ್ಮದೇ ಆದ ಭಯದ ಒತ್ತಡಗಳನ್ನು ಮುರಿಯಲು ಒಂದು ನೆಪ ಹಾಗು ಮೆಚ್ಚಿಸಲು ಇರುವ ಒತ್ತಡಗಳ ಮೂಲಕ ಸಂಮೋಹನಕ್ಕೊಳಪಟ್ಟವರನ್ನು 'ಪಾತ್ರವಹಿಸಲು' ಮನಗಾಣಿಸಲಾಗುತ್ತದೆ.<ref name="Wagstaff">ವಾಗ್ಸ್ಟ್ಯಾಫ್, ಗ್ರಹಾಮ್ F. (1981) ಹಿಪ್ನೋಸಿಸ್, ಕಾಂಪ್ಲಯನ್ಸ್ ಅಂಡ್ ಬಿಲೀಫ್ St. ಮಾರ್ಟಿನ್'ಸ್ ಪ್ರೆಸ್, ನ್ಯೂಯಾರ್ಕ್, ISBN 0-312-40157-4</ref>{{page number}} ಸಭಾ ಸಂಮೋಹನಕಾರರ ಪುಸ್ತಕಗಳು ಕೆಲವೊಂದು ಬಾರಿ ತಮ್ಮ ಪ್ರದರ್ಶನದಲ್ಲಿ ಬಳಕೆಯಾಗುವ ವಂಚನೆ ಬಗ್ಗೆ ಖಚಿತ ವಿವರಣೆಯನ್ನು ನೀಡುತ್ತದೆ, ಉದಾಹರಣೆಗೆ, [[ಓರ್ಮಂಡ್ ಮ್ಯಾಕ್ಗಿಲ್]] ರ ''ನ್ಯೂ ಎನ್ಸೈಕ್ಲೋಪೀಡಿಯ ಆಫ್ ಸ್ಟೇಜ್ ಹಿಪ್ನೋಸಿಸ್'' ನಲ್ಲಿ ಒಂದು ಸಂಪೂರ್ಣ "ಕಪಟ ಸಂಮೋಹನ" ಕೃತ್ಯವು ಪ್ರದರ್ಶನದುದ್ದಕ್ಕೂ ವೈಯಕ್ತಿಕ ಪಿಸುಮಾತುಗಳ ಬಳಕೆಯ ಮೇಲೆ ಅವಲಂಬಿಸಿರುತ್ತದೆ ಎಂದು ವಿವರಿಸಲಾಗಿದೆ. <blockquote> [ಸಂಮೋಹನಕಾರನು ಮೈಕ್ರೋಫೋನ್-ಇಲ್ಲದೆ ಪಿಸುಗುಡುತ್ತಾನೆ:] "ನಾವು ಪ್ರೇಕ್ಷಕರ ಮೇಲೆ ಕೆಲವು ಕುಚೋದ್ಯವನ್ನು ನಡೆಸಿ ಅವರನ್ನು ಮರುಳು ಮಾಡೋಣ...ಹೀಗಾಗಿ ನಾನು ನಿಮಗೆ ಕೆಲವು ಪರಿಹಾಸ್ಯದ ಕೆಲಸವನ್ನು ಮಾಡಲು ಹೇಳಿದಾಗ, ರಹಸ್ಯವಾಗಿ ನಾನು ಹೇಳಿದಂತೆ ನೀವು ನಿಖರವಾಗಿ ಮಾಡಬೇಕು. ಒಪ್ಪಿಗೆಯೇ? ಸರಿಯೇ.” (ನಂತರ ಒಂದು ಸ್ನೇಹಪೂರ್ವಕ ಶೈಲಿಯಲ್ಲಿ ಉದ್ದೇಶಪೂರ್ವಕವಾಗಿ ಪ್ರೇಕ್ಷಕರೆದುರು ಸಂಜ್ಞೆ ಮಾಡುತ್ತಾನೆ.)<ref>ಮ್ಯಾಕ್ಗಿಲ್, ಆರ್ಮಂಡ್(1996) ದಿ ನ್ಯೂ ಎನ್ಸೈಕ್ಲೋಪೆಡಿಯ ಆಫ್ ಸ್ಟೇಜ್ ಹಿಪ್ನಾಸಿಸ್, ಪು. 506</ref></blockquote> ಸಭಾ ಸಂಮೋಹನವು ಸಾಂಪ್ರದಾಯಿಕವಾಗಿ ಮೂರು ಮೂಲಭೂತ ಕಾರ್ಯತಂತ್ರಗಳನ್ನು ಪ್ರಯೋಗಿಸುತ್ತದೆ: # '''ಪಾಲ್ಗೊಳ್ಳುವವನ ಅನುವರ್ತನೆ'''. ವೇದಿಕೆಯ ಮೇಲೆ ಪಾಲ್ಗೊಳ್ಳುವವರು ಅನುವರ್ತನಾ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಏಕೆಂದರೆ ನಿರೀಕ್ಷಿಸುತ್ತಿರುವ ಪ್ರೇಕ್ಷಕರ ಎದುರು ವೇದಿಕೆಯಲ್ಲಿ ನಿರ್ಮಿಸಿದ ಸಾಮಾಜಿಕ ಒತ್ತಡದ ಅನುಭವಕ್ಕೆ ಅವರು ಒಳಗಾಗಿರುತ್ತಾರೆ. # '''ಭಾಗವಹಿಸುವವನ ಆಯ್ಕೆ'''. ಪೂರ್ವಭಾವಿಯಾದ ಸೂಚನಾ ಪರೀಕ್ಷೆಗಳು, ಉದಾಹರಣೆಗೆ ಪ್ರೇಕ್ಷಕರಿಗೆ ತಮ್ಮ ಕೈಗಳನ್ನು ಹಿಡಿದುಕೊಳ್ಳುವಂತೆ ಹೇಳುವುದು ಹಾಗು ಅವನ್ನು ಬೇರ್ಪಡಿಸಲು ಸಾಧ್ಯವಿಲ್ಲವೆಂದು ಸೂಚಿಸುವುದು ಮುಂತಾದ ಸಾಮಾನ್ಯ ತಂತ್ರಗಳನ್ನು ಬಳಸಿಕೊಂಡು ಹೆಚ್ಚಿನ ಸೂಚ್ಯ ಹಾಗು ಅನುವರ್ತನಾ ಶೀಲ ವ್ಯಕ್ತಿಗಳನ್ನು ಪ್ರೇಕ್ಷಕರಲ್ಲಿ ಆಯ್ಕೆ ಮಾಡಲಾಗುತ್ತದೆ. ಕಾರ್ಯಕರ್ತರನ್ನು ವೇದಿಕೆಯೇರಲು ಹೇಳುವುದರ ಜೊತೆಗೆ, ಪ್ರದರ್ಶಕನು ಪ್ರೇಕ್ಷಕರಲ್ಲಿ ಅತ್ಯಂತ ಬಹಿರ್ಮುಖಿ ಸದಸ್ಯರನ್ನು ಆಯ್ಕೆ ಮಾಡುವ ಒಲವನ್ನು ತೋರುತ್ತಾರೆ. # '''ಪ್ರೇಕ್ಷಕರನ್ನು ಮೋಸಗೊಳಿಸುವುದು'''. ಸಭಾ ಸಂಮೋಹನಕಾರರು ಸಾಂಪ್ರದಾಯಿಕವಾಗಿ, ಆದರೆ ಎಂದಾದರೊಮ್ಮೆ,"[[ಹಸ್ತಕೌಶಲ]]" ದ ವಿಧಾನವನ್ನು ಪ್ರಯೋಗಿಸುತ್ತಾರೆ. ಇದು ನಾಟಕೀಯ ಪ್ರಭಾವದಿಂದ ಪ್ರೇಕ್ಷಕರನ್ನು ದಾರಿತಪ್ಪಿಸಲು ಬಳಕೆ ಮಾಡುವ ನೈಪುಣ್ಯತೆ. ಸಾಂಪ್ರದಾಯಿಕ ಸಭಾ ಸಂಮೋಹನದಲ್ಲಿ ಪ್ರಾಯೋಗಿಸಲಾಗುವ ಮೋಸಗೊಳಿಸುವ ನೈಪುಣ್ಯತೆಯನ್ನು ಈ ಕೆಳಕಂಡಂತೆ ವರ್ಗೀಕರಿಸಬಹುದು: # '''ಮೈಕ್ರೋಫೋನ್ ಇಲ್ಲದೆ ಪಿಸುಗುಟ್ಟುವಿಕೆ'''. ಸಂಮೋಹನಕಾರನು ತನ್ನ ಮೈಕ್ರೋಫೋನ್ ತಗ್ಗಿಸಿ, ವೇದಿಕೆಯ ಮೇಲಿರುವ ಭಾಗಿಗೆ ಗುಪ್ತವಾಗಿ ಸೂಚನೆಗಳನ್ನು ಪಿಸುಗುಡುತ್ತಾನೆ, ಇದು ಪ್ರೇಕ್ಷಕರಿಗೆ ಕೇಳಿಸುವುದಿಲ್ಲ. ಇದು "ಪಾತ್ರವಹಿಸುವಂತೆ" ಅಥವಾ ಕೃತಕ ಸಂಮೋಹಕ ಪ್ರತಿಕ್ರಿಯೆಗಳ ಬೇಡಿಕೆಗಳನ್ನು ಒಳಗೊಂಡಿರುತ್ತದೆ. # '''ಸವಾಲು ಹಾಕುವಲ್ಲಿ ವಿಫಲವಾಗುವುದು'''. ಸಭಾ ಸಂಮೋಹನಕಾರನು ಸೂಚನೆಯನ್ನು ಉಲ್ಲಂಘಿಸಲು ಸಂಮೋಹನಕ್ಕೊಳಪಟ್ಟ ಜನರಿಗೆ ಸವಾಲು ಹಾಕುತ್ತಾನೆ, ಉದಾಹರಣೆಗೆ, "ನೀವು ನಿಮ್ಮ ಕುರ್ಚಿಗಳಿಂದ ಏಳಲು ಸಾಧ್ಯವಿಲ್ಲ ಏಕೆಂದರೆ ನಿಮ್ಮ ಹಿಂಭಾಗವು ಗೋಂದಿನಿಂದ ಅಂಟಿಕೊಂಡಿದೆ." ಆದಾಗ್ಯೂ, ತಮ್ಮ ಪ್ರಯತ್ನವನ್ನು ಆರಂಭಿಸಲಿಕ್ಕೆ ಭಾಗಿಗಳಿಗೆ ಯಾವುದೇ ನಿರ್ದಿಷ್ಟ ನಿರ್ದೇಶನವನ್ನು ನೀಡುವುದಿಲ್ಲ ("ಈಗ ಪ್ರಯತ್ನವನ್ನು ಆರಂಭಿಸಿ !"). ಇದು ಒಂದು ನಿರ್ದಿಷ್ಟ ಸವಾಲನ್ನು ನೀಡಲಾಗಿದೆಯೆಂಬ ಭ್ರಮೆಯನ್ನು ಉಂಟುಮಾಡುವುದರ ಜೊತೆಗೆ ಅದನ್ನು ಉಲ್ಲಂಘಿಸುವ ಪ್ರಯತ್ನವೂ ನಡೆಯುತ್ತದೆ. # '''ಮೋಸದ ಸಂಮೋಹನ ತಂತ್ರಗಳು'''. ಸಭಾ ಸಂಮೋಹನ ವಿದ್ಯೆಯ ಸಾಹಿತ್ಯವು ಹಸ್ತಕೌಶಲಗಳಂತಹ ಒಂದು ದೊಡ್ಡ ತಂತ್ರವನ್ನು ಒಳಗೊಂಡಿದೆ. ಈ ವಿಧಾನಗಳನ್ನು ವೃತ್ತಿಪರ ಗಾರುಡಿಗರು ಬಳಕೆ ಮಾಡುತ್ತಾರೆ. ಇದರಲ್ಲಿ ಯಾವುದೇ ತಂತ್ರಕ್ಕೆ ಯಾವುದೇ ರೀತಿಯ ಸಂಮೋಹನ ಅಥವಾ ಸೂಚನೆಯ ಅಗತ್ಯವಿರುವುದಿಲ್ಲ. ಇದು ದೈಹಿಕ ದುರ್ಬಳಕೆ ಹಾಗು ಪ್ರೇಕ್ಷಕರನ್ನು ಮೊಸಗೊಳಿಸುವುದರ ಮೇಲೆ ಅವಲಂಬಿಸಿದೆ. ಈ ವಿಧಾನದ ಅತ್ಯಂತ ಪ್ರಸಿದ್ಧ ಉದಾಹರಣೆಯೆಂದರೆ "ಮಾನವ ಹಲಗೆ" ಕೌಶಲ. ಇದು ಸಂಮೋಹನಕ್ಕೆ ಒಳಪಟ್ಟ ದೇಹವು ಗಡುಸಾಗುತ್ತದೆ (ಅಪಸ್ಮಾರ) ಹಾಗು ಅವರನ್ನು ಎರಡು ಕುರ್ಚಿಗಳ ನಡುವೆ ಅಡ್ಡಡ್ಡಲಾಗಿ ತೂಗು ಹಾಕಲಾಗುತ್ತದೆ. ಈ ಹಂತದಲ್ಲಿ ಸಂಮೋಹನಕಾರನು ನಾಟಕೀಯ ಪ್ರಭಾವವನ್ನು ಬೀರಲು ಸಾಮಾನ್ಯವಾಗಿ ಅವರ ಎದೆಯ ಮೇಲೆ ನಿಲ್ಲುತ್ತಾನೆ. ಇದು ಯಾವುದೇ ರೀತಿಯಲ್ಲಿ ಸಂಮೋಹನದ ಜೊತೆ ಸಂಬಂಧಿಸಿಲ್ಲ, ಆದರೆ ಸಂಮೋಹನಕ್ಕೊಳಪಟ್ಟ ವ್ಯಕ್ತಿಗಳನ್ನು ಸರಿಯಾದ ಸ್ಥಾನದಲ್ಲಿರಿಸಿದರೆ ಅವರು ಪ್ರೇಕ್ಷಕರು ಭಾವಿಸಿದ್ದಕ್ಕಿಂತ ಹೆಚ್ಚಿನ ತೂಕವನ್ನು ತಡೆಯುತ್ತಾರೆ ಎಂಬ ಸತ್ಯವನ್ನು ಅವಲಂಬಿಸಿದೆ. === ಇತರ ಉಪಯೋಗಗಳು === *ಸಂಮೋಹನ ವಿದ್ಯೆಯನ್ನು [[ವಿಧಿವಿಜ್ಞಾನಶಾಸ್ತ್ರ]]ದಲ್ಲಿ, [[ಕ್ರೀಡೆ]]ಯಲ್ಲಿ, [[ಶಿಕ್ಷಣ]]ದಲ್ಲಿ, [[ದೈಹಿಕ ಚಿಕಿತ್ಸೆ]] ಹಾಗು [[ಆರೋಗ್ಯದ ಪುನರ್ಸ್ಥಾಪನೆ]]ಯಲ್ಲೂ ಸಹ ಬಳಸಲಾಗುತ್ತದೆ.<ref name="André">ಆಂಡ್ರೆ M. ವೆಯಿಟ್ಜೆನ್ಬ್ಹೊಫ್ಫೆರ್. ''ದಿ ಪ್ರಾಕ್ಟಿಸ್ ಆಫ್ ಹಿಪ್ನಾಟಿಸಂ'' 2ನೇ ಆವೃತ್ತಿ, ಟೊರೊಂಟೊ, ಜಾನ್ ವಿಲೆಯ್ &amp; ಸನ್ Inc, ಅಧ್ಯಾಯ 16, ಪು. 583-587, 2000 ISBN 0-471-29790-9</ref> ಸಂಮೊಹನವನ್ನು ಸೃಜನಾತ್ಮಕ ಉದ್ದೇಶಗಳಿಗಾಗಿ ಕಲಾವಿದರು ಸಹ ಬಳಸಿಕೊಳ್ಳುತ್ತಾರೆ. *ಇದರಲ್ಲಿ ಗಮನಾರ್ಹವಾದವರೆಂದರೆ [[ಆಂಡ್ರೆ ಬ್ರೆಟನ್]] ನ ಅತಿ ವಾಸ್ತವಿಕತಾ ವಾದಿ ವೃತ್ತ. ಇವರು ಸೃಜನಾತ್ಮಕ ಉದ್ದೇಶಗಳಿಗಾಗಿ ಸಂಮೋಹನವನ್ನು [[ಸ್ವಯಂಚಾಲಿತ ಬರವಣಿಗೆ]] ಹಾಗು ರೇಖಾ ಚಿತ್ರಗಳಲ್ಲಿ ಬಳಸಿಕೊಂಡರು. ಸಂಮೋಹಕ ವಿಧಾನಗಳನ್ನು ಔಷಧದ ಸ್ಥಿತಿಗಳ ಮರು ಅನುಭವವನ್ನು ಪಡೆಯಲು,<ref>ಫಾಗೆಲ್, S., &amp; ಹೊಫ್ಫೆರ್, A. (1962). LSD-25 ಅನುಭವವನ್ನು ವಿಚ್ಛಿನ್ನಗೊಳಿಸಲು ಹಾಗೂ ಮರುಉತ್ಪಾದಿಸಲು ಸಂಮೋಹನದ ಬಳಕೆ. *ಜರ್ನಲ್ ಆಫ್ ಕ್ಲಿನಿಕಲ್ ಅಂಡ್ ಎಕ್ಸ್ಪರಿಮೆಂಟಲ್ ಸೈಕೋಪ್ಯಾಥಾಲಜಿ, 23, 11-16</ref> ಹಾಗು ಅತೀಂದ್ರಿಯ ಅನುಭವಗಳನ್ನು ವ್ಯಕ್ತಪಡಿಸಲು ಬಳಸಿಕೊಳ್ಳಲಾಗುತ್ತದೆ.<ref>ವ್ಯಾನ್ ಕ್ಯುಕೆಲ್ಬರ್ಗ್ಹೆ, R., &amp; ಗೊಬೆಲ್, P., &amp; ಹೆರ್ಟ್ವೆಕ್, E. (1995). ಸಂಮೋಹನದಡಿಯಲ್ಲಿ ಸಾವಿನ ಸಮೀಪದ ಅನುಕರಣೆ ಹಾಗು ದೇಹದಿಂದಾಚೆಗಿನ ಅನುಭವಗಳು. ಇಮ್ಯಾಜಿನೇಶನ್, ಕಾಗ್ನಿಶನ್ &amp; ಪರ್ಸನಾಲಿಟಿ, 14(2), 151-164</ref><ref>{{Cite web |url=http://counselinginoregon.com/mysticalexperience |title="ಯೂಸಿಂಗ್ ಹಿಪ್ನಾಸಿಸ್ ಟು ಎನ್ಕರೇಜ್ ಮಿಸ್ಟಿಕಲ್ ಎಕ್ಸ್ಪಿರಿಯನ್ಸ್" |access-date=2010-06-02 |archive-date=2010-01-29 |archive-url=https://web.archive.org/web/20100129194407/http://counselinginoregon.com/mysticalexperience |url-status=dead }}</ref> ಕೆಲವು ಜನರು ಸಂಮೋಹನದ ಕೆಲವು ಅಂಶಗಳು ಹಾಗೂ ಸಮೂಹ ಸನ್ನಿ,ಧಾರ್ಮಿಕ ಉನ್ಮಾದ ಮತ್ತು ಅನಕ್ಷರ ಬುಡಕಟ್ಟು ಸಂಸ್ಕೃತಿಗಳಲ್ಲಿ ಮತಕ್ರಿಯಾ ವಿಧಿಗಳ ವಶೀಕರಣದ ನಡುವೆ ಸಾಮ್ಯತೆಯನ್ನು ಗುರುತಿಸಿದ್ದಾರೆ.<ref name="Wier">{{cite book | last = Wier | first = Dennis R | year = 1996 | title = Trance: from magic to technology | publisher = TransMedia | location = Ann Arbor, Michigan | isbn = 1888428384}} </ref>{{page number}} [[ಟೈಗರ್ ವುಡ್ಸ್]] ನಂತಹ ಹಲವು ಜನಪ್ರಿಯ ಕ್ರೀಡಾ ವ್ಯಕ್ತಿಗಳು ತಮ್ಮ ಸ್ಪರ್ಧೆಗಳಲ್ಲಿ ಮೇಲುಗೈ ಪಡೆಯಲು ಸಂಮೋಹನವನ್ನು ಬಳಸಿಕೊಂಡಿದ್ದಾರೆ. ಇದನ್ನು ಒಬ್ಬ ಕ್ರೀಡಾಪಟುವಿನ ಬದಲಾದ ಪ್ರಜ್ಞಾಪೂರ್ವಕ ಸ್ಥಿತಿಯನ್ನು ತಲುಪುವುದರ ಮೂಲಕ ಸಾಧಿಸಲಾಗುತ್ತದೆ ಜೊತೆಗೆ ಒಂದು ವಿಭಿನ್ನ ಮಾದರಿಯಲ್ಲಿ ಪ್ರಕ್ರಿಯಾ ಮಾಹಿತಿಯನ್ನು ಸಂಯೋಜಿಸಲಾಗುತ್ತದೆ.<ref>[http://www.seattlepi.com/moore/399590_moore11.html "ಸ್ಪೋರ್ಟ್ಸ್ ಹಿಪ್ನಾಟಿಸ್ಟ್ ಹೆಲ್ಪ್ಸ್ ಜೋಕ್ಕ್ಸ್ ಫೈಂಡ್ ದೆಯರ್ ಜೊನ್"]</ref> == ಸ್ಥಿರ ಮನಸ್ಥಿತಿ ಹಾಗು ಅಸ್ಥಿರ ಮನಸ್ಥಿತಿಯ ಚರ್ಚೆ == *ಕೇಂದ್ರೀಕೃತ ಸೈದ್ಧಾಂತಿಕ ಭಿನ್ನತೆಯನ್ನು "ಸ್ಥಿರ ಮನಸ್ಥಿತಿ ಹಾಗು ಅಸ್ಥಿರ ಮನಸ್ಥಿತಿಯ" ಚರ್ಚೆ ಎಂದು ಕರೆಯಲಾಗಿದೆ. ಬ್ರೈಡ್ ಸಂಮೋಹನ ಶಾಸ್ತ್ರದ ಕಲ್ಪನೆಯನ್ನು ಪರಿಚಯಿಸಿದಾಗ ಆತ ಅದನ್ನು "ಸ್ಥಿರ ಮನಸ್ಥಿತಿ" ಯ ಸ್ವಭಾವಕ್ಕೆ ಇಬ್ಬಂದಿಯಾಗಿ ಮಾತನಾಡುತ್ತಾರೆ. ಕೆಲವೊಂದು ಬಾರಿ ಇದೊಂದು ನಿರ್ದಿಷ್ಟವಾದ ನಿದ್ರಾವಸ್ಥೆ- ಪ್ರಾಣಿಯ ಶಿಶಿರಸುಪ್ತಿ ಅಥವಾ ಯೋಗಿಯ ಧ್ಯಾನಕ್ಕೆ ಹೋಲಿಸಬಹುದಾದ ನಿದ್ರೆಯ ರೀತಿಯಲ್ಲಿರುವ ನರವೈಜ್ಞಾನಿಕ ಸ್ಥಿತಿ ಎಂದು ಕರೆದರೆ, ಮತ್ತೆ ಕೆಲವು ಬಾರಿ ಸಂಮೋಹನ ಶಾಸ್ತ್ರವು ಹಲವಾರು ವಿಭಿನ್ನ ಹಂತಗಳು ಅಥವಾ ಸ್ಥಿತಿಗಳಿಂದ ಸುತ್ತುಗಟ್ಟಿದ್ದು ಇದು ಸಾಮಾನ್ಯವಾದ ಮಾನಸಿಕ ಹಾಗು ಶಾರೀರಿಕ ಪ್ರಕ್ರಿಯೆಯ ಒಂದು ವಿಸ್ತರಣೆ ಎಂದು ಸ್ಪಷ್ಟಪಡಿಸುತ್ತಾರೆ. *ಒಟ್ಟಾರೆಯಾಗಿ, ಬ್ರೈಡ್ ಸಂಮೋಹನದ ಗ್ರಹಿಕೆಯಲ್ಲಿ ಒಂದು ಹೆಚ್ಚಿನ "ವಿಶೇಷ ಸ್ಥಿತಿ" ಯಿಂದ ಒಂದು ತೀವ್ರ ಜಟಿಲ "ಅಸ್ಥಿರ ಮನಸ್ಥಿತಿಯ" ದೃಷ್ಟಿಕೋನದೆಡೆಗೆ ಹೊರಳಿರುವಂತೆ ಕಂಡು ಬರುತ್ತದೆ. ಸ್ಥಿರ ಮನಸ್ಥಿತಿಯ ಸಿದ್ಧಾಂತಿಗಳು ಸಂಮೋಹನದ ಪರಿಣಾಮಗಳನ್ನು ಮುಖ್ಯವಾಗಿ ಒಂದು ನಿರ್ದಿಷ್ಟ, ಅಸಾಧಾರಣ ಹಾಗು ಏಕರೂಪದ ಮಾನಸಿಕ ಅಥವಾ ಶಾರೀರಿಕ ಸ್ಥಿತಿಯ ವಿವರಣೆಯಿಂದ ಉಂಟಾಗಿದೆ ಎಂದು ವ್ಯಾಖ್ಯಾನಿಸುತ್ತಾರೆ. ಇದನ್ನು ಸಾಮಾನ್ಯವಾಗಿ "ಸಂಮೋಹಕ ಸ್ಥಿತಿ" ಅಥವಾ ಒಂದು "ಜಾಗ್ರತಾವಸ್ಥೆಯ ಬದಲಾದ ಸ್ಥಿತಿ" ಎಂದು ಸೂಚಿಸಲಾಗಿದೆ. * ಅಸ್ಥಿರ ಮನಸ್ಥಿತಿಯ ಸಿದ್ಧಾಂತಿಗಳು ಸಂಮೋಹಕ ಸ್ಥಿತಿಯ ಕಲ್ಪನೆಯನ್ನು ತಿರಸ್ಕರಿಸುತ್ತಾರೆ ಹಾಗು ಸಂಮೋಹನದ ಪರಿಣಾಮಗಳನ್ನು ಬಹುಕಾರ್ಯ-ನಿರ್ದಿಷ್ಟ ಅಂಶಗಳ ಸಂಯೋಗವೆಂದು ವ್ಯಾಖಾನಿಸುತ್ತಾರೆ-ಸಾಧಾರಣ ಅರಿವಿನ, ವರ್ತನೆಯ ಹಾಗು ಸಾಮಾಜಿಕ ಮನಸ್ಥಿತಿಯಿಂದ ಜನ್ಯವಾದ ನಿರ್ದಿಷ್ಟ ಅಂಶಗಳಾದ ಸಾಮಾಜಿಕ ಪಾತ್ರದ-ಗ್ರಹಿಕೆ ಹಾಗು ಅನುಕೂಲಕರ ಉತ್ತೇಜನ ([[ಸರ್ಬಿನ್]]), ಸಕ್ರಿಯ ಕಲ್ಪನಾ ಶಕ್ತಿ ಹಾಗು ಸಕಾರಾತ್ಮಕ ಅರಿವಿನ ಗುಂಪು (ಬಾರ್ಬರ್), ಪ್ರತಿಮನೋವೃತ್ತಿಯ ನಿರೀಕ್ಷೆ (ಕಿರ್ಸ್ಚ್), ಕಾರ್ಯ-ನಿರ್ದಿಷ್ಟ ವೈಯಕ್ತಿಕ ಕಾರ್ಯ ವಿಧಾನಗಳು ([[ಸ್ಪಾನೋಸ್]]) ಇದಕ್ಕೆ ಕಾರಣವೆನ್ನುತ್ತಾರೆ. ವ್ಯಕ್ತಿತ್ವ ಮನೋವಿಜ್ಞಾನಿ ರಾಬರ್ಟ್ ವೈಟ್ ಮೊದಲ ಬಾರಿಗೆ ಸಂಮೋಹನದ ಅಸ್ಥಿರ ಮನಸ್ಥಿತಿಯ ವ್ಯಾಖ್ಯಾನಗಳನ್ನು 1941ರ ಲೇಖನದಲ್ಲಿ ಒದಗಿಸಿದ್ದಾರೆಂದು ಹೇಳಲಾಗುತ್ತದೆ: <blockquote> ಸಂಮೋಹಕ ಸ್ವಭಾವವು ಅರ್ಥಪೂರ್ಣವಾಗಿದೆ, ಗುರಿಯೆಡೆಗೆ ಶ್ರಮಿಸುತ್ತಿದೆ, ಅದರ ಅತ್ಯಂತ ಸಾಮಾನ್ಯ ಗುರಿಯೆಂದರೆ ಸಂಮೋಹನಕೊಳ್ಳಪಟ್ಟ ವ್ಯಕ್ತಿಯಂತೆ ವರ್ತಿಸುವುದು, ಏಕೆಂದರೆ ಇದನ್ನು ನಿಯಂತ್ರಕನು ಸತತವಾಗಿ ನಿರೂಪಿಸುತ್ತಾನೆ ಹಾಗು ಗ್ರಾಹಕನು ಇದನ್ನು ಅರ್ಥೈಸಿಕೊಳ್ಳುತ್ತಾನೆ.<ref>ವೈಟ್, R.W. 'ಏ ಪ್ರಿಫೇಸ್ ಟು ದಿ ಥಿಯರಿ ಆಫ್ ಹಿಪ್ನಾಟಿಸಂ', ಜರ್ನಲ್ ಆಫ್ ಅಬ್ನಾರ್ಮಲ್ ಸೈಕಾಲಜಿ, 36, 477-505, ಅಕ್ಟೋಬರ್, 1941</ref> </blockquote> ಸರಳವಾಗಿ ಹೇಳುವುದಾದರೆ, ಹಿಂದಿನ "ವಿಶೇಷ ಸ್ಥಿತಿ" ಯ ವ್ಯಾಖ್ಯಾನವು ಸಂಮೋಹನ ಹಾಗು ಸಾಧಾರಣ ಮಾನಸಿಕ ಪ್ರಕ್ರಿಯೆಯ ನಡುವಿನ ವ್ಯತ್ಯಾಸವನ್ನು ಎತ್ತಿ ಹಿಡಿದರೆ, "ಅಸ್ಥಿರ ಮನಸ್ಥಿತಿಯ" ವ್ಯಾಖ್ಯಾನವು ಅದರ ಸಾಮ್ಯತೆಯನ್ನು ಎತ್ತಿ ಹಿಡಿಯುತ್ತದೆ.ಸಂಮೋಹನಕ್ಕೆ ಒಳಪಟ್ಟ ಹಾಗು ಒಳಪಡದ ವ್ಯಕ್ತಿಗಳ ನಡುವಿನ ಹೋಲಿಕೆಯು, "ಸಂಮೋಹಕ ಸ್ಥಿತಿಯು" ಅಸ್ತಿತ್ವದಲ್ಲಿದ್ದರೆ, ಇದು ಸಂಮೋಹಕ ಅಂತಸ್ಸೂಚನೆಗೆ ಕಾರಣವಾದ ಒಂದು ಸಣ್ಣ ಮಟ್ಟದ ಪರಿಣಾಮಗಳನ್ನು ಉಂಟುಮಾಡುತ್ತದೆ, ಇದರಲ್ಲಿ ಹಲವನ್ನು ಯಾವುದೇ ಸಂಮೋಹಕ ದೃಷ್ಟಾಂತವಿಲ್ಲದೆ ಪುನರಾವರ್ತಿಸಬಹುದಾಗಿದೆ. === ಅತಿಯಾದ ಸೂಚನಾವಶ್ಯತೆ === ನಂತರದ ಬರವಣಿಗೆಗಳಲ್ಲಿ, ಬ್ರೈಡ್‌ರ ಸಿದ್ಧಾಂತವನ್ನು ಅನುಸರಿಸಿರಬಹುದು, ಸಂಮೋಹನವು ಒಂದು ದೊಡ್ಡ ಮಟ್ಟದಲ್ಲಿ ನಿರೀಕ್ಷೆಯಿಂದ ಹಾಗು ಕೇಂದ್ರೀಕೃತ ಗಮನದಿಂದ ಉಂಟಾದ ಒಂದು ಅತಿಯಾದ ಸೂಚನಾವಶ್ಯತೆಯ ಸ್ಥಿತಿ. ನಿರ್ದಿಷ್ಟವಾಗಿ ಹೇಳಬಹುದಾದರೆ, [[ಹಿಪ್ಪೋಲೈಟ್ ಬರ್ನ್ಹೆಯಿಮ್]] ಸಂಮೋಹನದ "ಅಂತಸ್ಸೂಚನಾ ಸಿದ್ಧಾಂತ"ದ ಪ್ರಮುಖ ಪ್ರತಿಪಾದಕರಾಗಿದ್ದಾರೆ. ಅವರು ಒಂದು ಹಂತದಲ್ಲಿ ಯಾವುದೇ ಸಂಮೋಹಕ ಸ್ಥಿತಿಯು ಇಲ್ಲ, ಕೇವಲ ಅತಿಯಾದ ಸೂಚನಾವಶ್ಯತೆಯಿಂದ ಎಂದು ಘೋಷಿಸಿದ್ದರು. ಒಂದು ಸಾಧಾರಣವಾದ ಬಹುಮತಾಭಿಪ್ರಾಯವೆಂದರೆ ಅತಿಯಾದ ಸೂಚನಾವಶ್ಯತೆಯು ಸಂಮೋಹನದ ಒಂದು ಅವಶ್ಯಕ ಲಕ್ಷಣ. <blockquote> ಸಂಮೋಹನದ ವಿಧಾನಕ್ಕೆ ಒಳಪಟ್ಟ ನಂತರ ಆ ವ್ಯಕ್ತಿಯು ಯಾವುದೇ ಅಂತಸ್ಸೂಚನೆಗಳಿಗೆ ಒಳಗಾಗುವುದರಲ್ಲಿ ನೈಜ ಹೆಚ್ಚಳವಿಲ್ಲದಿದ್ದರೆ, ಅಂತಹ ವ್ಯಕ್ತಿಯನ್ನು ಸಂಮೋಹನಕ್ಕೆ ಒಳಪಟ್ಟಿರುವನೆಂದು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ. ರೆಪ್ಪೆಯನ್ನು ಮುಚ್ಚುವುದು ಹಾಗೂ ಹಾಗು ಇತರ ಬಾಹ್ಯ ನಿದ್ರಾ ವರ್ತನೆಯ ಸೂಚನೆಗಳಿಗೆ ಹೇಗೆ ಸಂಪೂರ್ಣವಾಗಿ ಹಾಗು ಕೂಡಲೇ ಪ್ರತಿಕ್ರಯಿಸುತ್ತಾನೆಂಬುದು ಗಣನೆಗೆ ಬರುವುದಿಲ್ಲ.<ref>ಹುಲ್ಲ್, ''ಹಿಪ್ನಾಸಿಸ್ &amp; ಸಜೆಸ್ಟಬಿಲಿಟಿ'', 1933: 392</ref> </blockquote> === ನಿಯಮಾಧೀನ ಪ್ರತಿರೋಧ === [[ಇವಾನ್ ಪಾವ್ಲೋವ್]] ಸಂಮೋಹಕ ಸೂಚನೆಯು ಮಾನವರಲ್ಲಿ ಒಂದು ನಿಯಮಾಧೀನ ಅನುವರ್ತನ ಪ್ರತಿಕ್ರಿಯೆಯ ಉತ್ತಮ ಉದಾಹರಣೆ ಎಂದು ಹೇಳುತ್ತಾರೆ. ಉದಾಹರಣೆಗೆ ಅಂತಸ್ಸೂಚನೆಗಳಿಗೆ ದೊರೆತ ಪ್ರತಿಕ್ರಿಯೆಗಳು ಪದಗಳ ಬಳಕೆಯಿಂದ ಹುಟ್ಟಿದ ಕಲಿತ ಸಂಬಂಧಗಳು. ಪಾವ್ಲೋವ್ ಸ್ವತಃ ಬರೆದಂತೆ: <blockquote> ಮಾತುಗಾರಿಕೆ, ಮನುಷ್ಯನ ಮುಂಚಿನ ಸಂಪೂರ್ಣ ಜೀವನವನ್ನು ಗಣನೆಗೆ ತೆಗೆದುಕೊಂಡರೆ, ಅದು ಎಲ್ಲ ಆಂತರಿಕ ಹಾಗು ಬಾಹ್ಯ ಪ್ರಚೋದಕದ ಜೊತೆ ಸಂಪರ್ಕ ಹೊಂದಿ ಇದು ಕಾರ್ಟೆಕ್ಸ್ (ಮಿದುಳಿನ ಬೂದು ದ್ರವ್ಯದ ಹೊರಪದರ)ಗೆ ತಲುಪುತ್ತದೆ. ಎಲ್ಲವುದರ ಬಗ್ಗೆ ಸಂಕೇತ ನೀಡುವುದರ ಜೊತೆಗೆ ಎಲ್ಲವನ್ನು ಬದಲಾಗಿ ತರುತ್ತದೆ.ಸಾಮಾನ್ಯವಾಗಿ ನೈಜ ಪ್ರಚೋದಕಗಳು ತಾವೇ ನಿರ್ಣಯಿಸುವ ಜೀವಿಯ ಆ ಎಲ್ಲ ಪ್ರತಿಕ್ರಿಯೆಗಳು ಹೊರಬರುವಂತೆ ಮಾಡುತ್ತದೆ. ಈ ರೀತಿಯಾಗಿ ನಾವು, 'ಅಂತಸ್ಸೂಚನೆ'ಯನ್ನು ಮನುಷ್ಯನಲ್ಲಿರುವ ಒಂದು ವಿಶಿಷ್ಟವಾದ ಅನುವರ್ತನದ ಒಂದು ಅತ್ಯಂತ ಸರಳ ರೂಪವೆಂದು ಪರಿಗಣಿಸುತ್ತೇವೆ.<ref>ಪಾವ್ಲೊವ್, ಸಾಲ್ಟರ್ ನಲ್ಲಿ ಉಲ್ಲೇಖಿಸಿದಂತೆ, ''ವಾಟ್ ಇಸ್ ಹಿಪ್ನಾಸಿಸ್'' ?, 1944: 23</ref> </blockquote> ಅವರು ಸಂಮೋಹನವೆಂದರೆ ಒಂದು "ಆಂಶಿಕ ನಿದ್ರಾವಸ್ಥೆ" ಎಂದು ಭಾವಿಸಿದ್ದರು, ಎಂದರೆ ಕಾರ್ಟೆಕ್ಸ್ ಕಾರ್ಯನಿರ್ವಹಣೆಯ ಸಾಮಾನ್ಯ ನಿಗ್ರಹ. ಇದನ್ನು ಮಿದುಳಿನ ಎಲ್ಲ ಭಾಗಗಳಿಗೂ ಪಸರಿಸುವಂತೆ ಉತ್ತೇಜಿಸಬಹುದು. ಅವರು ಗಮನಿಸಿದಂತೆ ಸಂಮೋಹನದ ವಿವಿಧ ಹಂತಗಳು ಶಾರೀರಿಕವಾಗಿ ಜಾಗೃತ ಸ್ಥಿತಿಯಿಂದ ಗಮನಾರ್ಹವಾದ ವ್ಯತ್ಯಾಸವನ್ನು ಹೊಂದಿಲ್ಲ. ಜೊತೆಗೆ ಸಂಮೋಹನವು ಪರಿಸರದ ಪ್ರಚೋದನೆಯಿಂದ ಉಂಟಾದ ಗಮನಾರ್ಹವಲ್ಲದ ಬದಲಾವಣೆಗಳನ್ನು ಅವಲಂಬಿಸಿದೆ ಎಂದು ಅವರು ಅಭಿಪ್ರಾಯಪಟ್ಟರು. ಪಾವ್ಲೋವ್, ಸಂಮೋಹಕ ಅನುವರ್ತನ ಕ್ರಿಯೆಯು ಮಿದುಳಿನ ಕೆಳಗಿನ ಕಾಂಡದ ರಚನೆಯನ್ನು ಒಳಗೊಂಡಿದೆ ಎಂದು ಸೂಚಿಸುತ್ತಾರೆ.<ref>ಪಾವ್ಲೊವ್, I. P.: ''ಎಕ್ಸ್ಪರಿಮೆಂಟಲ್ ಸೈಕಾಲಜಿ''. ನ್ಯೂಯಾರ್ಕ್, ಫಿಲೋಸೋಫಿಕಾಲ್ ಲೈಬ್ರರಿ, 1957.</ref><ref>ಸೈಕೋಸೊಮಾಟಿಕ್ ಮೆಡಿಸಿನ್. http://www.psychosomaticmedicine.org/cgi/content/abstract/10/6/317</ref> ಪಾವ್ಲೋವ್ ರ ಕಲ್ಪನೆಗಳು ಅವರ ವಿರೋಧಿ ಬೆಖ್ತೆರೆವ್ ಜೊತೆ ಕೂಡಿಕೊಂಡು ಸೋವಿಯತ್ ಒಕ್ಕೂಟದಲ್ಲಿ ಸಮ್ಮೋಹಕ ಮಾನಸಿಕಚಿಕಿತ್ಸೆಗೆ ಆಧಾರವಾಯಿತು. ಇದನ್ನು ಅವರ ಅನುಯಾಯಿ K.I. ಪ್ಲೇಟೋನೊವ್ ತಮ್ಮ ಬರವಣಿಗೆಯ ಮೂಲಕ ದಾಖಲಿಸಿದ್ದಾರೆ. ಸೋವಿಯತ್‌ನ ಸಂಮೋಹಕ ಸಿದ್ದಾಂತಗಳು ತರುವಾಯ ಪಾಶ್ಚಾತ್ಯ ನಡವಳಿಕೆಯನ್ನು ಆಧರಿಸಿದ ಸಂಮೋಹಕ ಚಿಕಿತ್ಸಕರಾದ [[ಆಂಡ್ರೂ ಸಾಲ್ಟರ್]] ಮುಂತಾದವರ ಬರವಣಿಗೆಗಳ ಮೇಲೆ ಪ್ರಭಾವ ಬೀರಿದೆ. ಆದಾಗ್ಯೂ, ನಿಯಮಾಧೀನ ಕಾರ್ಟೆಕ್ಸ್ ನಿಗ್ರಹದ ಒಂದು ನಿರ್ದಿಷ್ಟ ಸ್ಥಿತಿಯ ಈ ಸಿದ್ಧಾಂತವು ಹೆಚ್ಚಿನ ಬೆಂಬಲವನ್ನು ಗಳಿಸಿಲ್ಲ. === ನ್ಯೂರೋಸೈಕಾಲಜಿ === ನರವೈಜ್ಞಾನಿಕ ಚಿತ್ರ ತಂತ್ರಗಳು ಒಂದು "ಸಮ್ಮೋಹಕ ಸ್ಥಿತಿ"ಯ ಜೊತೆಗೆ ಸಮೀಕರಿಸಬಹುದಾದ ನರವೈಜ್ಞಾನಿಕ ಮಾದರಿಯ ಯಾವುದೇ ಸಾಕ್ಷ್ಯವನ್ನು ಒದಗಿಸುವುದಿಲ್ಲ. ಸಂಮೋಹನಕ್ಕೆ ಒಳಪಟ್ಟ ವ್ಯಕ್ತಿಗಳಲ್ಲಿ ಹೆಚ್ಚಿನ ಸಂವೇದನೆ ತೋರಿದವರ ಮಿದುಳಿನ ಕಾರ್ಯ ಚಟುವಟಿಕೆಯಲ್ಲಿ ಬದಲಾವಣೆಯನ್ನು ಕೆಲವು ಅಧ್ಯಯನಗಳು ಪತ್ತೆ ಮಾಡಿವೆ. ಈ ಬದಲಾವಣೆಗಳು ನೀಡಲಾದ ಅಂತಸ್ಸೂಚನೆ ಮಾದರಿಗಳ ಮೇಲೆ ಅವಲಂಬಿಸಿದೆ.<ref>{{cite journal | last = Raz | first = et al | year = 2005 | title = Hypnotic suggestion reduces conflict in the human brain | journal = Proceedings of the National Academy of Sciences | volume = 102 | pages = 9978–9983 | url = http://www.pnas.org/content/102/28/9978.abstract | doi = 10.1073/pnas.0503064102}}</ref><ref>{{cite journal | last = Derbyshire | first = et al | year = 2004 | title = Cerebral activation during hypnotically induced and imagined pain | journal = NeuroImage | volume = 23 | pages = 392–401 | url = http://www.sciencedirect.com/science?_ob=ArticleURL&_udi=B6WNP-4CXMSS9-1&_user=10&_rdoc=1&_fmt=&_orig=search&_sort=d&view=c&_acct=C000050221&_version=1&_urlVersion=0&_userid=10&md5=d8aa7193757d96a45759c622fb2387f6 | doi = 10.1016/j.neuroimage.2004.04.033 | pmid = 15325387 | last2 = Whalley | first2 = MG | last3 = Stenger | first3 = VA | last4 = Oakley | first4 = DA | issue = 1 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಆದಾಗ್ಯೂ, ಇದರಿಂದ ಸೂಚಿತವಾಗುವ ಪರಿಣಾಮವು ಅಸ್ಪಷ್ಟವಾಗಿದೆ. ಇವು, ಸೂಚನೆಗಳು ಅರಿವಿನಲ್ಲಿ ಅಥವಾ ಅನುಭವದಲ್ಲಿ ಬದಲಾವಣೆಯನ್ನು ನೈಜವಾಗಿ ಉಂಟುಮಾಡುತ್ತದೆ ಎಂಬುದನ್ನು ಸೂಚಿಸಬಹುದು. ಇದು ಕೇವಲ ಮಾನಸಿಕ ಕಲ್ಪನೆಯಿಂದ ಉಂಟಾದುದಲ್ಲ. ಆದಾಗ್ಯೂ, ಸಂಮೋಹನಕ್ಕೊಳಪಡದ ಒಂದು ಸಾಮಾನ್ಯ ಪರಿಸ್ಥಿತಿಯಲ್ಲಿ, ಚಲನೆಯ ಪತ್ತೆಗೆ ಸಂಬಂಧಿಸಿರುವ ಮಿದುಳಿನ ಭಾಗಗಳು, ಚಲನೆಯನ್ನು ನೋಡಿದಾಗ ಹಾಗು ಚಲನೆಯನ್ನು ಕಲ್ಪಿಸಿಕೊಂಡಾಗ ಎರಡೂ ರೀತಿಯಲ್ಲಿ ಸಕ್ರಿಯಗೊಳ್ಳುತ್ತದೆ. ಇದು ವ್ಯಕ್ತಿಗಳ ಅರಿವು ಅಥವಾ ಅನುಭವ ಎರಡರಲ್ಲೂ ಯಾವುದೇ ಬದಲಾವಣೆಯನ್ನು ತರುವುದಿಲ್ಲ.<ref>{{cite journal|title =Brain activity evoked by inverted and imagined biological motion|url =http://www.sciencedirect.com/science?_ob=ArticleURL &_udi=B6T0W-436FSH7P&_user=10&_rdoc=1&_fmt=&_orig=search&_sort =d&_docanchor=&view=c&_searchStrId=991562068& _rerunOrigin=scholar.google&_acct=C000050221&_ version=1&_urlVersion=0&_ userid =10&md5= 19ee122c3ec42cab5258a45167bc3ded}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಆದ್ದರಿಂದ ಇದು ಅತಿಯಾದ ಸೂಚನಾವಶ್ಯತೆಗೆ ಗುರಿಯಾದ ಸಂಮೋಹನಕ್ಕೊಳಪಟ್ಟ ವ್ಯಕ್ತಿಗಳು ಕಲ್ಪನೆಯಲ್ಲಿ ಬಳಸಿಕೊಳ್ಳುವ ಮಿದುಳಿನ ಭಾಗಗಳನ್ನು ದೊಡ್ಡ ಪ್ರಮಾಣದಲ್ಲಿ ಯಾವುದೇ ನೈಜ ಪ್ರತ್ಯಕ್ಷ ಅನುಭವದ ಬದಲಾವಣೆಗಳಿಲ್ಲದೇ ಸುಲಭವಾಗಿ ಕ್ರಿಯಾಶೀಲಗೊಳಿಸುತ್ತಾರೆಂದು ಸೂಚಿಸುತ್ತದೆ.ಮತ್ತೊಂದು ಅಧ್ಯಯನವು ನೀಡಿದ ವಿವರಣೆಯಲ್ಲಿ ಸಂಮೋಹಿತ ವ್ಯಕ್ತಿಗಳಿಗೆ ನೀಡಲಾದ ಬಣ್ಣದ ಭ್ರಾಂತಿಯ ಅಂತಸ್ಸೂಚನೆಯಿಂದ ಆಕ್ಸಿಪಿಟಲ್(ಹಿಂದಲೆಯ) ಕಾರ್ಟೆಕ್ಸ್(ಮಿದುಳಿನ ಬೂದು ದ್ರವ್ಯದ ಹೊರಪದರ) ನ ಬಣ್ಣ-ಸಂಸ್ಕರಣೆ ಭಾಗಗಳು ಸಕ್ರಿಯಗೊಳ್ಳುತ್ತವೆ.<ref>{{cite journal | last = Kosslyn | first = et al | year = 2000 | title = Hypnotic Visual Illusion Alters Color Processing in the Brain | journal = American Journal of Psychiatry | volume = 157 | pages = 1279–1284 | url = http://ajp.psychiatryonline.org/cgi/content/full/157/8/1279 | doi = 10.1176/appi.ajp.157.8.1279 | pmid = 10910791 | last2 = Thompson | first2 = WL | last3 = Costantini-Ferrando | first3 = MF | last4 = Alpert | first4 = NM | last5 = Spiegel | first5 = D | issue = 8 | access-date = 2010-06-02 | archive-date = 2010-03-28 | archive-url = https://web.archive.org/web/20100328095309/http://ajp.psychiatryonline.org/cgi/content/full/157/8/1279 | url-status = dead }}</ref> ಕಳೆದ 2004ರಲ್ಲಿ ಈ ವಿಷಯದ ಮೇಲೆ ಈಗ ಪ್ರಯೋಗಶಾಲೆಯು ನಡೆಸಿದ ಸಂಶೋಧನೆಯ ವಿಮರ್ಶೆಯು ಈ ರೀತಿಯಾದ ನಿರ್ಣಯಕ್ಕೆ ಬರುತ್ತದೆ: <blockquote> ಸಂಮೋಹನವು ಒಂದು ಏಕಮಾನದ ಸ್ಥಿತಿಯಲ್ಲ, ಹೀಗಾಗಿ ಇದು EEG ಕಾರ್ಯಚಟುವಟಿಕೆಯ ವಿವಿಧ ಮಾದರಿಗಳನ್ನು ಅದು ಅನುಭವಿಸಿದ ಪ್ರಯೋಗಗಳನ್ನು ಆಧರಿಸಿ ಪ್ರದರ್ಶಿಸುತ್ತದೆ. ಈ ವಿದ್ಯೆಯ ಬಗ್ಗೆ ನಮ್ಮ ನಿರ್ಧಾರವೆಂದರೆ, ಪ್ರಯೋಗದ ಪ್ರದರ್ಶನ ಅಥವಾ ಕೇಂದ್ರೀಕರಿಸುವ ಸಂಮೋಹನದ ಅವಧಿಯಲ್ಲಿ ಹೆಚ್ಚುವರಿ ತೀಟವನ್ನು(theta) ಗಮನಿಸಲಾಗುತ್ತದೆ, ಆದರೆ ತೀವ್ರತರವಾಗಿ ಸಂಮೋಹನಕ್ಕೆ ಒಳಪಟ್ಟ ವ್ಯಕ್ತಿಗಳು ನಿಷ್ಕ್ರಿಯವಾಗಿ ವಿರಮಿಸಿದಾಗ, ಸ್ವಲ್ಪಮಟ್ಟಿನ ನಿದ್ರಾವಸ್ಥೆಯಲ್ಲಿದ್ದಾಗ ಹಾಗು/ಅಥವಾ ತಮ್ಮ ಲಕ್ಷ್ಯದಲ್ಲಿ ಹೆಚ್ಚು ಚದರಿಹೋದಾಗ ಇದು ಸಾಧ್ಯವಿಲ್ಲ.<ref>ಹಾರ್ಟನ್ &amp; ಕ್ರಾಫೋರ್ಡ್,ಇನ್ ಹೀಪ್ et al., ''ದಿ ಹೈಲಿ ಹಿಪ್ನೋಟೈಸಬಲ್ ಸಬ್ಜೆಕ್ಟ್ '', 2004: 140.</ref> </blockquote> ಸಂಮೋಹನದ ಪ್ರವೇಶ ಘಟ್ಟವು [[ಇಚ್ಛೆ]] ಹಾಗು [[ಸಂಘರ್ಷ]]ದ ಪ್ರಕ್ರಿಯೆಯನ್ನು ನಿಯಂತ್ರಿಸುವ ಮಿದುಳಿನ ಭಾಗದ ಚಟುವಟಿಕೆಗೆ ಹಾನಿಯುಂಟುಮಾಡಬಹುದು. ಅನ್ನಾ ಗೋಸ್ಲೈನ್ ಪ್ರತಿಪಾದಿಸುವಂತೆ: <blockquote> :"ಗ್ರುಜೆಲಿಯೇರ್ ಹಾಗು ಅವರ ಸಹೋದ್ಯೋಗಿಗಳು ಮಿದುಳಿನ ಚಟುವಟಿಕೆಯನ್ನು ಒಂದು [[fMRI]] ಬಳಸಿಕೊಂಡು ಅಧ್ಯಯನ ನಡೆಸಿದರು, ಈ ನಡುವೆ ಸಂಮೋಹನಕ್ಕೊಳಪಟ್ಟವರು [[ಸ್ಟ್ರೂಪ್ ಟಾಸ್ಕ್]] ಹೆಸರಿನ ಒಂದು ಸಾಮಾನ್ಯ ಮಟ್ಟದ ಅರಿವಿನ ಅಭ್ಯಾಸವನ್ನು ಪೂರ್ಣಗೊಳಿಸಿದರು. ::ತಂಡವು ಅಧ್ಯಯನಕ್ಕೆ ಮುಂಚೆ ಸಂಮೊಹನಕ್ಕೊಳಪಡುವವರನ್ನು ತಪಾಸಣೆ ಮಾಡುವುದರ ಜೊತೆಗೆ ಸಂಮೋಹನಕ್ಕೆ ಪ್ರಭಾವಕ್ಕೆ ಸುಲಭವಾಗಿ ಒಳಪಡುವ 12 ಮಂದಿಯನ್ನು ಹಾಗು ಕಡಿಮೆ ಪ್ರಭಾವಕ್ಕೆ ಒಳಪಡುವ 12 ಮಂದಿಯನ್ನು ಆಯ್ಕೆ ಮಾಡಿದರು. ಇವರೆಲ್ಲರೂ ತಮ್ಮ ಕೆಲಸವನ್ನು ಸಾಧಾರಣ ಪರಿಸ್ಥಿತಿಯಲ್ಲಿ fMRIನಲ್ಲಿ ಪೂರ್ಣಗೊಳಿಸುವುದರ ಜೊತೆಗೆ ಸಂಮೊಹನಕ್ಕೊಳಪಡುವ ಮೂಲಕ ಪೂರ್ಣಗೊಳಿಸಿದರು. :::ಅಧ್ಯಯನದುದ್ದಕ್ಕೂ, ಎರಡೂ ಗುಂಪುಗಳು ತಮ್ಮ ಕಾರ್ಯದ ಫಲಿತಾಂಶಗಳಲ್ಲಿ ಸ್ಥಿರವಾಗಿದ್ದವು, ಜೊತೆಗೆ ತಮ್ಮ ಮಾನಸಿಕ ಸ್ಥಿತಿಯನ್ನು ಲೆಕ್ಕಿಸದೆ ಸಮಾನ ಅಂಶಗಳನ್ನು ಸಾಧಿಸಿದರು. ತಮ್ಮ ಮೊದಲ ಕಾರ್ಯದ ಅವಧಿಯಲ್ಲಿ, ಸಂಮೋಹನಕ್ಕೊಳಪಡುವ ಮುಂಚೆ, ಎರಡೂ ಗುಂಪುಗಳಲ್ಲಿನ ವ್ಯಕ್ತಿಗಳ ಮಿದುಳಿನ ಚಟುವಟಿಕೆಯಲ್ಲಿ ಯಾವುದೇ ಮಹತ್ವದ ವ್ಯತ್ಯಾಸವಿರಲಿಲ್ಲ. ::::ಸಂಮೋಹನದ ಸ್ಥಿತಿಯಲ್ಲಿ, ಗ್ರುಜೆಲಿಯೆರ್ ಸಂಮೋಹನದ ಹೆಚ್ಚಿನ ಪ್ರಭಾವಕ್ಕೆ ಒಳಪಟ್ಟ ವ್ಯಕ್ತಿಗಳು [[ಆಂಟಿರಿಯರ್ ಸಿಂಗುಲೇಟ್ ಗೈರಸ್]]ನಲ್ಲಿ ಹೆಚ್ಚಿನ ಮಿದುಳಿನ ಚಟುವಟಿಕೆಗಳನ್ನು ತೋರಿಸಿದರು. ಇದು ದುರ್ಬಲ ಸಂಮೋಹಿತ ವ್ಯಕ್ತಿಗಳಿಗಿಂತ ಹೆಚ್ಚಾಗಿತ್ತು. ಮಿದುಳಿನ ಈ ಭಾಗವು ದೋಷಕ್ಕೆ ಪ್ರತಿಕ್ರಿಯೆಯನ್ನು ಪ್ರದರ್ಶಿಸುವುದರ ಜೊತೆಗೆ ಭಾವನಾತ್ಮಕ ಪರಿಣಾಮಗಳನ್ನು ಅಳೆಯುತ್ತವೆ. :::::ಸಂಮೋಹನದ ಹೆಚ್ಚಿನ ಪ್ರಭಾವಕ್ಕೆ ಒಳಪಟ್ಟ ಗುಂಪು [[ಪ್ರಿ-ಫ್ರನ್ಟಲ್ ಕಾರ್ಟೆಕ್ಸ್]] ನ ಎಡ ಭಾಗದಲ್ಲಿ ಮಿದುಳಿನ ಹೆಚ್ಚಿನ ಚಟುವಟಿಕೆಯನ್ನು ಪ್ರದರ್ಶಿಸಿತು, ಇದು ಸಂಮೋಹನದ ಪ್ರಭಾವಕ್ಕೆ ದುರ್ಬಲವಾಗಿ ಒಳಪಟ್ಟ ತಂಡದಲ್ಲಿ ಕಂಡುಬರಲಿಲ್ಲ. ಈ ಭಾಗವು ಹೆಚ್ಚಿನ ಮಟ್ಟದ ಅರಿವಿನ ಪ್ರಕ್ರಿಯೆ ಹಾಗು ನಡವಳಿಕೆಯನ್ನು ಒಳಗೊಂಡಿದೆ."<ref>{{cite news | last = Gosline | first = Anna | publisher = New Scientist | url = http://www.newscientist.com/article.ns?id=dn6385 | date= 2004-09-10 | title = Hypnosis really changes your mind | accessdate = 2007-08-27 }}</ref><ref>ಎಗ್ನೆರ್, ಜೇಮಿಸನ್, ಗೃಜೆಲಿಯೆರ್, 2005, ಹಿಪ್ನಾಸಿಸ್ ಡಿ ಕಪಲ್ಸ್ ಕಾಗ್ನಿಟಿವ್ ಕಂಟ್ರೋಲ್ ಫ್ರಮ್ ಕಾನ್ಫ್ಲಿಕ್ಟ್ ಮಾನಿಟರಿಂಗ್ ಪ್ರೋಸೆಸಸ್ ಆಫ್ ದಿ ಫ್ರನ್ಟಲ್ ಲೋಬ್. ನ್ಯೂರೋಇಮೇಜ್, 27, 969-978.</ref> </blockquote> === ವಿಭಜನೆ === *[[ಪಿಯೆರ್ರೆ ಜಾನೆಟ್]] ಮೂಲವಾಗಿ ''ಅರಿವಿನ [[ವಿಭಜನೆ]]ಯ'' ಕಲ್ಪನೆಯನ್ನು ಚಿತ್ತೊನ್ಮಾದಗ್ರಸ್ತ ರೋಗಿಗಳ ಮೇಲೆ ತಾವು ನಡೆಸಿದ ಅಧ್ಯಯನವನ್ನು ಆಧರಿಸಿ ಅಭಿವೃದ್ಧಿಪಡಿಸಿದರು. ಅವರು ಸಂಮೋಹನವನ್ನು ವಿಭಜನೆಯ ಒಂದು ಉದಾಹರಣೆಯೆಂದು ಪರಿಗಣಿಸುತ್ತಾರೆ, ಈ ಮೂಲಕ ಮನುಷ್ಯನ ನಡವಳಿಕೆಯ ನಿಯಂತ್ರಣದ ಭಾಗವು ಸಾಮಾನ್ಯ ಅರಿವಿನಿಂದ ಬೇರ್ಪಡುತ್ತದೆ. *ಸಂಮೋಹನವು ಸ್ವಲ್ಪಮಟ್ಟಿಗೆ ಪ್ರಜ್ಞಾಪೂರ್ವಕ ಮನಸ್ಸಿನಿಂದ ನಿಯಂತ್ರಣವನ್ನು ತೆಗೆದು ಹಾಕಬಹುದು ಹಾಗು ವ್ಯಕ್ತಿಯು ಸ್ವನಿಯಂತ್ರಿತ, ಅನುವರ್ತಕ ನಡವಳಿಕೆಯಿಂದ ಪ್ರತಿಕ್ರಿಯೆ ತೋರಬಹುದು. ವೆಯಿಟ್ಜೆನ್ಹೊಫ್ಫಾರ್ ಸಂಮೋಹನವನ್ನು ಈ ಸಿದ್ಧಾಂತದ ಮೂಲಕ ಈ ರೀತಿ ವಿವರಿಸುತ್ತಾರೆ "ಬಹುತೇಕ ಸಂವೇದನ ವ್ಯವಸ್ಥೆಯಿಂದ ಅರಿವಿನ ವಿಭಜನೆ ಹಾಗು ತೀವ್ರವಾದ ನರವ್ಯೂಹದ ಘಟನೆಗಳೂ ಸಹ ಜರುಗುತ್ತವೆ."<ref>ವೆಯಿಟ್ಜೆನ್ಹೊಫ್ಫೆರ್, A.M.: ''ಹಿಪ್ನಾಟಿಸಂ - ಆನ್ ಆಬ್ಜೆಕ್ಟಿವ್ ಸ್ಟಡಿ ಇನ್ ಸಜ್ಜೆಸ್ಟಬಿಲಿಟಿ ''. ನ್ಯೂಯಾರ್ಕ್, ವಿಲೆಯ್, 1953.</ref> === ನೀಓಡಿಸ್ಸೋಸಿಯೇಶನ್ === *ಸಂಮೋಹನ ಶಾಸ್ತ್ರದ "ನೀಓಡಿಸ್ಸೋಸಿಯೇಶನ್" ಸಿದ್ಧಾಂತವನ್ನು ಅಭಿವೃದ್ಧಿ ಪಡಿಸಿದ ಅರ್ನೆಸ್ಟ್ ಹಿಲ್ಗಾರ್ಡ್, ಸಂಮೋಹನವು ಅದಕ್ಕೆ ಒಳಪಟ್ಟ ವ್ಯಕ್ತಿಗಳಿಗೆ ತಮ್ಮ ಅರಿವನ್ನು ಸ್ವಯಂಪ್ರೇರಣೆಯಿಂದ ವಿಭಜಿಸಲು ಕಾರಣವಾಗುತ್ತದೆ ಎಂದು ಊಹೆ ಮಾಡಿದ್ದಾರೆ. ಒಂದು ಭಾಗವು ಸಂಮೋಹನಕಾರನಿಗೆ ಪ್ರತಿಕ್ರಯಿಸಿದರೆ ಇತರ ಭಾಗಗಳು ನಿಜಸ್ಥಿತಿಯ ಅರಿವನ್ನು ಉಳಿಸಿಕೊಳ್ಳುತ್ತವೆ. ಹಿಲ್ಗಾರ್ಡ್ ಸಂಮೋಹನಕ್ಕೊಳಪಟ್ಟವರನ್ನು ಹೆಪ್ಪುಗಟ್ಟಿದ ನೀರಿನಲ್ಲಿ ಸ್ನಾನ ಮಾಡುವಂತೆ ಹೇಳಿದರು. *ಅವರು ನೀರು ತಣ್ಣಗಿರುವ ಬಗ್ಗೆಯಾಗಲಿ ಅಥವಾ ನೋವಿನ ಅನುಭವದ ಬಗ್ಗೆಯಾಗಲಿ ಹೇಳಲಿಲ್ಲ. ಹಿಲ್ಗಾರ್ಡ್ ಸಂಮೋಹನಕ್ಕೊಳಪಟ್ಟವರಿಗೆ ನೋವಿನ ಅನುಭವವಿದ್ದವರು ತಮ್ಮ ತೋರುಬೆರಳನ್ನು ಎತ್ತಲು ಹೇಳಿದರು ಹಾಗು 70%ನಷ್ಟು ವ್ಯಕ್ತಿಗಳು ತಮ್ಮ ತೋರು ಬೆರಳನ್ನು ಎತ್ತಿದರು. ಸಂಮೋಹನಕ್ಕೊಳಪಟ್ಟವರು ಅಂತಸ್ಸೂಚನೆ ಸಂಮೋಹನಕಾರನ ಸೂಚನೆಗಳನ್ನು ಆಲಿಸುತ್ತಿದ್ದರೂ ಸಹ ನೀರಿನ ತಾಪಮಾನವನ್ನು ಗ್ರಹಿಸಿದರು.<ref>ಬರೊನ್'ಸ್ AP ಸೈಕಾಲಜಿ 2008</ref> === ಮನಸ್ಸಿನ ವಿಭಜನೆ === ಈ ಆಶ್ಚರ್ಯಕರ ಸರಳ ಸಿದ್ಧಾಂತವನ್ನು Y.D. ಸಾಯ್ 1995ರಲ್ಲಿ<ref>{{cite web | year = 1995 | author = Y.D. Tsai | title = A Mind-Body Interaction Theory of Dream | url = http://myweb.ncku.edu.tw/~ydtsai/mindbody/ | access-date = 2010-06-02 | archive-date = 2009-01-06 | archive-url = https://web.archive.org/web/20090106154333/http://myweb.ncku.edu.tw/~ydtsai/mindbody/ | url-status = dead }}</ref> *ತಮ್ಮ [[ಸ್ವಪ್ನಾವಸ್ಥೆಯ]] ಮನೋದೈಹಿಕ ಸಿದ್ಧಾಂತದ ಭಾಗವಾಗಿ ಮಂಡಿಸಿದರು. ಪ್ರತಿಯೊಂದು ಮಿದುಳಿನ ಒಳಗೂ, "I"(ನಾನು) ಎಂಬ ಒಂದು ಕಾರ್ಯಕ್ರಮವಿದೆ(ಸ್ವಅರಿವು) ಇದು ಪ್ರಜ್ಞಾಪೂರ್ವಕ ಮಿದುಳಿನ ಸುತ್ತಲೂ ಹಂಚಿ ಹೋಗಿರುವುದರ ಜೊತೆಗೆ ಮಾನಸಿಕ ಚಟುವಟಿಕೆ ಯನ್ನು ಸಂಘಟಿಸುತ್ತದೆ (ಕಾರ್ಟಿಸಸ್), ಉದಾಹರಣೆಗೆ ಯೋಚನಾಲಹರಿ, ಕಲ್ಪನೆ, ಅರಿವು, ಚಲನೆ, ತರ್ಕ...ಮುಂತಾದವು.""I" (ನಾನು) ನೆನಪಿನ ಸಂಗ್ರಹಣೆಯ ಮೇಲ್ವಿಚಾರಣೆ ಸಹ ನಡೆಸುತ್ತದೆ. * ಅರಿವಿನ ಹಲವು ವಿಲಕ್ಷಣ ಸ್ಥಿತಿಗಳು ವಾಸ್ತವವಾಗಿ "I"(ನಾನು) ಎಂಬುದರಿಂದ ಉಂಟಾದ ಕೆಲವು ಮಾನಸಿಕ ಕ್ರಿಯೆಯ ವಿಭಜನೆಯ ಪರಿಣಾಮಗಳಾಗಿವೆ. ಒಬ್ಬ ವ್ಯಕ್ತಿಯು ಸಂಮೋಹನಕ್ಕೊಳಪಟ್ಟಿದ್ದರೆ, ಆಕೆಯ/ಆತನ ಕಲ್ಪನೆಯು ವಿಭಜನೆಗೊಂಡಿರುತ್ತದೆ ಹಾಗು ಕಲ್ಪನೆ ಮಾಡಿಕೊಂಡ ಸಂಗತಿಯನ್ನು ಸಂವೇದನೆಗಳ ಕಾರ್ಟೆಕ್ಸ್‌ಗೆ ಹಿಂದಿರುಗಿಸುತ್ತದೆ, ಇದರ ಪರಿಣಾಮವಾಗಿ ಸ್ವಪ್ನಗಳು ಅಥವಾ ಭ್ರಮೆಗಳು ಉಂಟಾಗುತ್ತದೆ; ಅಥವಾ ಕೆಲವು ಸಂವೇದನೆಗಳು ವಿಭಜನೆಗೊಂಡಿದ್ದರೆ ಅದು ಸಂಮೋಹಕ ಅರಿವಳಿಕೆಯನ್ನು ಉಂಟುಮಾಡುತ್ತದೆ. *ಚಲನಾ ಕ್ರಿಯೆಯು ವಿಭಜನೆಗೊಂಡರೆ ನಿಶ್ಚಲತೆಯು ಉಂಟಾಗುತ್ತದೆ; ಅಥವಾ ವಿವೇಚನೆ ವಿಭಜನೆಗೊಂಡರೆ ಆತ/ಆಕೆ ಸಂಮೋಹನಕಾರನ ಆದೇಶವನ್ನು ಪಾಲಿಸುತ್ತಾರೆ; ಅಥವಾ ಚಿಂತನೆಯು ವಿಭಜನೆಯಾಗಿ, ವಿವೇಚನೆಯಿಂದ ನಿಯಂತ್ರಿಸದಿದ್ದರೆ, ಆತನ/ಆಕೆಯ ದೇಹವು ಎರಡು ಕುರ್ಚಿಗಳ ನಡುವೆ ನೇರವಾಗಿ ಚಾಚಿಕೊಳ್ಳಲು ಪ್ರಯತ್ನಿಸುತ್ತದೆ. ಸಂಮೋಹನದ ದೀರ್ಘಾವಧಿಯ ನಂತರವೂ ಸಹ ಒಂದು ಆದೇಶದಂತೆ ಈ ರೀತಿಯಾಗಿ ನಡೆದುಕೊಳ್ಳಬಹುದು: ವ್ಯಕ್ತಿಯು ಸಾಧಾರಣ ಸ್ಥಿತಿಯಲ್ಲಿ ವಿವೇಚನೆಯ ಆದೇಶವನ್ನು ಪಾಲಿಸುತ್ತಾನೆ. * ಆದರೆ ಸಂಮೋಹನಕ್ಕೊಳಪಟ್ಟ ನಂತರ, ವಿವೇಚನೆಯು ಸಂಮೊಹನಕಾರನ ಆದೇಶದ ಮೇಲೆ ತೀರ್ಮಾನಗಳು ಅಥವಾ ನಂಬಿಕೆಗಳಿಂದ ಬದಲಾಗುತ್ತದೆ, ಹಾಗು ಆತ/ಆಕೆ ನಿರ್ಧರಿಸಿದಂತೆ ಕೆಲಸಗಳನ್ನು ಮಾಡದಿದ್ದಲ್ಲಿ ಅಥವಾ ಆತ/ಆಕೆಯ ನಂಬಿಕೆಯು ವಿರುದ್ಧವಾಗಿದ್ದಲ್ಲಿ ತುಂಬಾ ಮುಜುಗರಕ್ಕೆ ಈಡಾಗುತ್ತದೆ. ಸಂಮೋಹನದ ಚಿಕಿತ್ಸೆಯು ಈ ತತ್ತ್ವದ ಮೇಲೆ ಆಧರಿಸಿದೆ. === ಸಾಮಾಜಿಕ ಪಾತ್ರ-ನಿರ್ವಹಣೆಯ ಸಿದ್ಧಾಂತ === *ಸಂಮೋಹನ ಶಾಸ್ತ್ರದ ಅತ್ಯಂತ ಪ್ರಭಾವಿ ಪಾತ್ರ-ನಿರ್ವಹಣಾ ಸಿದ್ಧಾಂತವನ್ನು ಪ್ರಾರಂಭಿಸಿದ ಪ್ರಮುಖ ತಾತ್ತ್ವಿಕ ಸಿದ್ಧಾಂತಿಯೆಂದರೆ [[ಥಿಯೋಡೋರ್ ಸರ್ಬಿನ್]]. ಸರ್ಬಿನ್ ಸಂಮೋಹಕ ಪ್ರತಿಕ್ರಿಯೆಗಳೆಂದರೆ ಸಂಮೋಹನಕ್ಕೆ ಒಳಪಟ್ಟವರು ಸಾಮಾಜಿಕವಾಗಿ-ರಚನೆಗೊಂಡ ಪಾತ್ರಗಳನ್ನು ಪೂರೈಸಲು ಮಾಡುವ ಉತ್ತೇಜಿತ ಪ್ರಯತ್ನಗಳೆಂದು ವಾದಿಸಿದ್ದಾರೆ. ಇದು ಸಂಮೋಹನಕ್ಕೊಳಪಟ್ಟವರು ಸುಮ್ಮನೆ "ನಟಿಸುತ್ತಿದ್ದಾರೆಂಬ" ತಪ್ಪು ಕಲ್ಪನೆಗೆ ದಾರಿ ಮಾಡಿಕೊಟ್ಟಿದೆ. ಆದಾಗ್ಯೂ, ಸರ್ಬಿನ್ ನಟನೆಯಲ್ಲಿರುವ ವ್ಯತ್ಯಾಸದ ಬಗ್ಗೆ ಒತ್ತಿ ಹೇಳುತ್ತಾರೆ. * ಇದರಲ್ಲಿ ಪ್ರಶ್ನೆಯಲ್ಲಿರುವ ಪಾತ್ರದ ಜೊತೆಗೆ ಸ್ವಲ್ಪ ಮಟ್ಟಿಗಿನ ವೈಯಕ್ತಿಕ ಗುರುತು ಇರುತ್ತದೆ, ಹಾಗು ಪಾತ್ರ-ನಿರ್ವಹಣೆಯಲ್ಲಿ ವ್ಯಕ್ತಿಯು ಪಾತ್ರಕ್ಕೆ ಅನುಗುಣವಾಗಿ ಬಾಹ್ಯವಾಗಿ ಮಾತ್ರವಲ್ಲದೆ ವೈಯುಕ್ತಿಕವಾಗಿ ಸಹ ಸ್ವಲ್ಪ ಮಟ್ಟದಲ್ಲಿ ಪಾತ್ರದ ಜೊತೆಗೆ ತನ್ನನ್ನು ತಾನು ಗುರುತಿಸಿ ಕೊಳ್ಳು ತ್ತಾನೆ, ನಟನೆ, ಯೋಚನಾಲಹರಿ, ಹಾಗು ಭಾವನೆಗಳು ಸಂಮೋಹನಕ್ಕೊಳಪಟ್ಟಂತೆ ಇರುತ್ತದೆ. *ಸರ್ಬಿನ್ ಸಂಮೋಹನದಲ್ಲಿ ಪಾತ್ರ ನಿರ್ವಹಣೆಯ ಬಗ್ಗೆ ಹಾಗು ಇತರ ಕ್ಷೇತ್ರಗಳಲ್ಲಿನ ಪಾತ್ರ ನಿರ್ವಹಣೆಯ ಬಗ್ಗೆ ಉದಾಹರಣೆಗೆ ನಟನೆ, ಮಾನಸಿಕ ಅಸ್ವಸ್ಥತೆ, ಹಾಗು ಶಮನಿಕ್ ಸ್ವಾಧೀನ ಮುಂತಾದವುಗಳ ನಡುವೆ ಸಾಮ್ಯತೆಯನ್ನು ಗುರುತಿಸುತ್ತಾರೆ. ಸಂಮೋಹನದ ಈ ವ್ಯಾಖ್ಯಾನವು ವಿಶೇಷವಾಗಿ ಸಭಾ ಸಂಮೋಹನವನ್ನು ಅರ್ಥ ಮಾಡಿಕೊಳ್ಳಲು ಪ್ರಸ್ತುತವಾಗಿದೆ. ಸಭಾ ಸಂಮೋಹನದಲ್ಲಿ ಸಾಮಾಜಿಕವಾಗಿ-ರಚನೆಯಾದ ಪಾತ್ರವನ್ನು ಅನುಸರಿಸಿ, ವೇದಿಕೆಯ ಮೇಲೆ ಅದರ ಪ್ರಕಾರವಾಗಿ ಪ್ರದರ್ಶನ ನೀಡುವ ತೀವ್ರವಾದ ಒತ್ತಡವಿರುತ್ತದೆ. *ಈ ಪ್ರಕಾರವಾಗಿ, ಸಂಮೋಹನದ ''ಸಾಮಾಜಿಕ ರಾಚನಿಕ ವಾದ ಹಾಗು ಪಾತ್ರ-ನಿರ್ವಹಣೆಯ ಸಿದ್ಧಾಂತ'' ವು, ವ್ಯಕ್ತಿಗಳು ಒಂದು ಪಾತ್ರವನ್ನು ನಿರ್ವಹಿಸುತ್ತಿದ್ದಾರೆ (ಕೇವಲ''ಅಭಿನಯ'' ಎಂಬುದಕ್ಕೆ ವ್ಯತಿರಿಕ್ತವಾಗಿ) ಹಾಗು ವಾಸ್ತವಾಗಿ ಸಂಮೋಹಕ ಸ್ಥಿತಿಯೆಂಬ ಯಾವುದೇ ಸಂಗತಿಯು ಇಲ್ಲವೆಂದು ಸೂಚಿಸುತ್ತದೆ. *"ಸಂಮೋಹನಕಾರ" ಹಾಗು ಸಂಮೋಹನಕ್ಕೆ ಒಳಪಟ್ಟ ವ್ಯಕ್ತಿಯ ನಡುವೆ ಯಾವ ಮಟ್ಟದ [[ಸೌಹಾರ್ದದ ಸಂಬಂಧ]]ವು ಸ್ಥಾಪಿತವಾಗಿದೆ ಎಂಬುದನ್ನು ಅವಲಂಬಿಸಿ ಒಂದು ಸಾಮಾಜಿಕವಾಗಿ-ರಚನೆಯಾದ ಸಂಬಂಧವು ನಿರ್ಮಾಣವಾಗುತ್ತದೆ (ನೋಡಿ [[ಹತಾರ್ನ್ ಪರಿಣಾಮ]], [[ಪಿಗ್ಮೇಲಿಯನ್ ಪರಿಣಾಮ]], ಹಾಗು [[ಪ್ಲಾಸೆಬೋ ಪರಿಣಾಮ]]). ಮಾನಸಿಕ ತಜ್ಞರಾದ [[ರಾಬರ್ಟ್ ಬೇಕರ್]] ಹಾಗು ಗ್ರಹಾಮ್ ವಾಗ್ಸ್ಟಾಫ್, ಸಂಮೋಹನವು ವಾಸ್ತವವಾಗಿ ಸುಶಿಕ್ಷಿತ ಸಾಮಾಜಿಕ ನಡವಳಿಕೆಯ ಒಂದು ರೂಪ, ಸಾಮಾಜಿಕ ಅನುಸರಣೆ, ವಿರಾಮ, ಹಾಗು ಸೂಚನಾವಶ್ಯತೆಯ ಜಟಿಲ ಹೈಬ್ರಿಡ್,ಇದು ಅನೇಕ ನಿಗೂಢ ವರ್ತನೆ ಪ್ರಕಟಿಸಲು ಕಾರಣವಾಗುತ್ತದೆ.<ref>ಬೇಕರ್, ರಾಬರ್ಟ್ A. (1990) ''ದೆ ಕಾಲ್ ಇಟ್ ಹಿಪ್ನಾಸಿಸ್'' ಪ್ರೊಮಿಥಿಯಸ್ ಬುಕ್ಸ್, ಬಫೆಲೋ, NY, ISBN 0-87975-576-8</ref> === ಅರಿವಿನ-ನಡವಳಿಕೆಯ ಸಿದ್ಧಾಂತ === *ಬಾರ್ಬರ್, ಸ್ಪಾನೋಸ್, & ಚಾವೆಸ್ (1974) ಅಸ್ಥಿರ ಮನಸ್ಥಿತಿಯ "ಅರಿವಿನ-ನಡವಳಿಕೆಯ" ಸಂಮೋಹನ ಸಿದ್ಧಾಂತವನ್ನು ಕೆಲವೊಂದು ಅಂಶಗಳಲ್ಲಿ [[ಸರ್ಬಿನ್‌]]ರ ಸಾಮಾಜಿಕ ಪಾತ್ರ-ನಿರ್ವಹಣಾ ಸಿದ್ಧಾಂತಕ್ಕೆ ಸಾಮ್ಯತೆಯನ್ನು ಹೊಂದಿದ ಹಾಗು ಬಾರ್ಬರ್‌ದ ಮುಂಚಿನ ಸಂಶೋಧನೆಯ ಮೇಲೆ ರಚನೆಯೊಂದಿಗೆ ಪ್ರಸ್ತಾಪಿಸಿದರು. ಈ ಮಾದರಿಯಲ್ಲಿ, ಸಂಮೋಹನವನ್ನು ಸಾಧಾರಣ ಮಾನಸಿಕ ಪ್ರಕ್ರಿಯೆಗಳಾದ ಕಲ್ಪನೆ, ವಿರಾಮ, ನಿರೀಕ್ಷಣೆ, ಸಾಮಾಜಿಕ ಕೋರಿಕೆ, ಮುಂತಾದವುಗಳ ವಿಸ್ತರಣೆ ಎಂದು ವಿವರಿಸಲಾಗಿದೆ. *ನಿರ್ದಿಷ್ಟವಾಗಿ ಹೇಳಬಹುದಾದರೆ, ಬಾರ್ಬರ್ ಸಂಮೋಹಕ ಅಂತಸ್ಸೂಚನೆಗಳನ್ನು ಒಂದು "ಸಕಾರಾತ್ಮಕ ಅರಿವಿನ ಗುಂಪಿನ" ಸಾಧನವಾಗಿದೆ ಎಂದು ವಾದಿಸುತ್ತಾರೆ. ಇದು ಸಕಾರಾತ್ಮಕ ನಿರೀಕ್ಷೆಗಳು, ವರ್ತನೆಗಳು ಹಾಗು ಪ್ರೇರಣೆಗಳನ್ನು ಒಳಗೊಂಡಿದೆ. ಡೇನಿಯಲ್ ಆರಾಒಜ್ ನಂತರ ಪ್ರಥಮಾಕ್ಷರಿ "TEAM"ನ್ನು ಸೃಷ್ಟಿಸಿದ್ದಾರೆ. "ನಂಬಿಕೆ", "ನಿರೀಕ್ಷೆ", "ವರ್ತನೆ", ಹಾಗು "ಪ್ರೇರಣೆ"ಗೆ ಸಂಬಂಧಿಸಿದಂತೆ ಸಂಮೋಹನಕ್ಕೆ ವ್ಯಕ್ತಿಯ ದೃಷ್ಟಿಕೋನವನ್ನು ಸಂಕೇತಿಸುತ್ತದೆ. *ಬಾರ್ಬರ್ ಮತ್ತಿತರರು, ಸಂಮೋಹನಕ್ಕೆ ಹಾಗು ಅರಿವಿನ-ನಡವಳಿಕೆಯ ಚಿಕಿತ್ಸೆ (CBT) ಎರಡರ ಪ್ರತಿಕ್ರಿಯೆಯಲ್ಲೂ ಸಾಧಕವಾಗುವ ಸಾಮ್ಯ ಅಂಶಗಳನ್ನು ಗಮನಿಸುತ್ತಾರೆ, ನಿರ್ದಿಷ್ಟವಾಗಿ ಹೇಳಬಹುದಾದರೆ ವ್ಯವಸ್ಥಿತ ವಿಸಂವೇದನೆ. ಈ ರೀತಿಯಾಗಿ, ಅದರ ವ್ಯಾಖ್ಯಾನದಿಂದ ಉತ್ತೇಜಿತಗೊಂಡ ಸಂಶೋಧನೆ ಹಾಗು ಪ್ರಾಯೋಗಿಕ ಬಳಕೆಯು ಸಂಮೋಹನದ ಚಿಕಿತ್ಸೆ ಹಾಗು CBT ನಡುವಿನ ಸಂಬಂಧಕ್ಕೆ ಅಧಿಕವಾದ ಆಸಕ್ತಿಯನ್ನು ಉಂಟುಮಾಡಿತು. === ಮಾಹಿತಿ ಸಿದ್ಧಾಂತ === *[[ಮಾಹಿತಿ ಸಿದ್ಧಾಂತ]] ದ ಮೇಲೆ ಸಡಿಲವಾಗಿ ಆಧರಿಸಿರುವ ಒಂದು ವಿಧಾನವು ಮಿದುಳನ್ನು [[ಕಂಪ್ಯೂಟರ್]] ಮಾದರಿಯಾಗಿ ಬಳಸುತ್ತದೆ. ಹೊಂದಿಕೊಳ್ಳಬಲ್ಲ ವ್ಯವಸ್ಥೆಗಳಲ್ಲಿ, [[ಫೀಡ್‌ಬ್ಯಾಕ್]] [[ಸಂಕೇತದಿಂದ-ಶಬ್ದದ ಅನುಪಾತ]]ವನ್ನು ಹೆಚ್ಚಿಸುತ್ತದೆ, ಇದು ಒಂದು ಸ್ಥಿರ ಸ್ಥಿತಿಯೆಡೆಗೆ ಅಭಿವಹಿಸುತ್ತದೆ. ಸಂಕೇತದಿಂದ ಶಬ್ದದ ಅನುಪಾತದ ಅಧಿಕತೆಯು ಸಂದೇಶಗಳನ್ನು ಸ್ಪಷ್ಟವಾಗಿ ಸ್ವೀಕರಿಸಲು ಸಾಧ್ಯಗೊಳಿಸುತ್ತದೆ. ಸಂಮೊಹನಕಾರನ ಉದ್ದೇಶವು ಮದ್ಯಪ್ರವೇಶವನ್ನು ತಗ್ಗಿಸಲು ತಂತ್ರಗಳನ್ನು ಬಳಸುವುದಾಗಿದೆ. * ಜೊತೆಗೆ ನಿರ್ದಿಷ್ಟ ಸಂದೇಶಗಳ ಸ್ವೀಕೃತಿಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ (ಸೂಚನೆಗಳು).<ref>ಕ್ರೋಗೆರ್, ವಿಲ್ಲಿಯಮ್ S. (1977) ''ಕ್ಲಿನಿಕಲ್ ಅಂಡ್ ಎಕ್ಸ್ಪರಿಮೆಂಟಲ್ ಹಿಪ್ನಾಸಿಸ್ ಇನ್ ಮೆಡಿಸಿನ್, ಡೆನ್ಟಿಸ್ಟ್ರಿ, ಅಂಡ್ ಸೈಕಾಲಜಿ.'' ಲಿಪ್ಪಿನ್ಕಾಟ್, ಫಿಲಡೆಲ್ಫಿಯ, 31. ISBN 0-397-50377-6</ref> === ವ್ಯವಸ್ಥೆಗಳ ಸಿದ್ಧಾಂತ === ಈ ಸಂದರ್ಭದಲ್ಲಿ, [[ವ್ಯವಸ್ಥೆಗಳ ಸಿದ್ಧಾಂತ]] ವನ್ನು, ಬ್ರೈಡ್‌ರ ಮೂಲ ಸಂಮೋಹನ ಕಲ್ಪನೆಯ ರೂಪದ ಒಂದು ವಿಸ್ತರಣೆ ಎಂದು ಪರಿಗಣಿಸಬಹುದಾಗಿದೆ <ref name="Braid, 1843">{{cite book | author=Braid J | title=Neurypnology or The rationale of nervous sleep considered in relation with animal magnetism. | location=Buffalo, N.Y. |publisher=John Churchill | year=1843 }}</ref> ಇದು ನರಮಂಡಲದ ಕಾರ್ಯ ಚಟುವಟಿಕೆಯನ್ನು ವರ್ಧಿಸುವ ಅಥವಾ ತಗ್ಗಿಸುವ ಪ್ರಕ್ರಿಯೆಯನ್ನು ಒಳಗೊಂಡಿದೆ. ವ್ಯವಸ್ಥೆಗಳ ಸಿದ್ಧಾಂತವು [[ನರಮಂಡಲ]] ವ್ಯವಸ್ಥೆಯ ಸಂಘಟನೆಯು [[ಉಪವ್ಯವಸ್ಥೆ]] ಗಳ ಮೇಲೆ ಪರಸ್ಪರ ಪ್ರಭಾವ ಬೀರುತ್ತದೆ ಎಂದು ಪರಿಗಣಿಸಲಾಗಿದೆ. ಈ ರೀತಿಯಾಗಿ ಸಂಮೋಹಕ ವಿದ್ಯಮಾನವು ನಿರ್ದಿಷ್ಟ ಉಪವ್ಯವಸ್ಥೆಗಳ ಕೇವಲ ವರ್ಧಿಸಿದ ಅಥವಾ ತಗ್ಗಿದ ಚಟುವಟಿಕೆಯನ್ನಷ್ಟೇ ಅಲ್ಲ, ಅದರ ಪರಸ್ಪರ ಪ್ರಭಾವವನ್ನು ಸಹ ಒಳಗೊಂಡಿದೆ. ಈ ನಿಟ್ಟಿನ ಒಂದು ಪ್ರಮುಖ ವಿದ್ಯಮಾನವೆಂದರೆ [[ಪ್ರತ್ಯಾದಾನದ ಕುಣಿಕೆ]]ಗಳು, ಇದು ಸಂಮೋಹಕ ವಿದ್ಯಮಾನವನ್ನು ಸೃಷ್ಟಿಸುವ ಒಂದು ವಿಧಾನವನ್ನು ಸೂಚಿಸುತ್ತದೆ.<ref name="Morgan, 1993">{{cite book | author=Morgan J.D. | title=The Principles of Hypnotherapy| publisher=Eildon Press | year=1993}}</ref><ref>{{cite web|url=http://www.hypno1.co.uk/BookPrinciplesHypnosis.htm|title=electronic copy of ''The Principles of Hypnotherapy''|accessdate=2007-01-22}}</ref> == ಇವನ್ನೂ ಗಮನಿಸಿ == === ಐತಿಹಾಸಿಕ ವ್ಯಕ್ತಿಗಳು === {{col-begin}} {{col-break}} * [[ಎಟಿಯೆನ್ನೆ ಯುಜಿನಿ ಅಜಮ್]] * [[ವ್ಲಾಡಿಮಿರ್ ಬೆಖ್ತೆರೆವ್]] * [[ಹಿಪ್ಪೋಲಯ್ಟೆ ಬರ್ನ್ಹೆಯಿಮ್]] * [[ಆಲ್ಫ್ರೆಡ್ ಬಿನೆಟ್]] * [[ಜೇಮ್ಸ್ ಬ್ರೈಡ್ (ಶಸ್ತ್ರಚಿಕಿತ್ಸಕ)]] * [[ಜಾನ್ ಮಿಲ್ನೆ ಬ್ರಾಮ್ವೆಲ್]] * [[ಜೀನ್-ಮಾರ್ಟಿನ್ ಚರ್ಕಾಟ್]] * [[ಎಮಿಲಿ ಕೌಯೆ]] {{col-break}} * [[ಜಾನ್ ಎಲ್ಲಿಟ್ಸನ್]] * [[ಜೇಮ್ಸ್ ಎಸ್ದೈಲೆ]] * [[ಅಬ್ಬೆ ಫಾರಿಯ]] * [[ಸಿಗ್ಮಂಡ್ ಫ್ರಾಯ್ಡ್]] * [[ಪಿಯೇರ್ರೆ ಜಾನೆಟ್]] * [[ಆಮ್ಬ್ರೋಯಿಸೆ-ಅಗಸ್ಟೆ ಲಿಬೇಯಲ್ಟ್]] * [[ಫ್ರಾನ್ಜ್ ಮೆಸ್ಮರ್]] * [[ಆಲ್ಬರ್ಟ್ ಮಾಲ್]] {{col-break}} * [[ಜುಲಿಯನ್ ಒಚೋರೋವಿಚ್ಜ್]] * [[ಇವಾನ್ ಪಾವ್ಲೊವ್]] * [[ಮಾರ್ಟನ್ ಪ್ರಿನ್ಸ್]] * [[ಮಾರ್ಕ್ವಿಸ್ ಡೆ ಪುಯ್ಸೆಗುರ್]] * [[ಒಟ್ಟೋ ಜಾರ್ಜ್ ವೆಟ್ಟರ್ಸ್ಟ್ರಾಂಡ್]] {{col-end}} === ಆಧುನಿಕ ಸಂಶೋಧಕರು === {{col-begin}} {{col-break}} * [[ಡೆಯಿಡ್ರೆ ಬಾರೆಟ್]] * [[ಜಾರ್ಜ್ ಎಸ್ಟಬ್ರೂಕ್ಸ್]] * [[ಮಿಲ್ಟನ್ ಎರಿಕ್ಸನ್]] * [[ಹನ್ಸ್ ಐಸೆಂಕ್]] * [[ಎಟ್ಜೆಲ್ ಕಾರ್ಡಿನ]] {{col-break}} * [[ಜಾಕ್ ಸ್ಟ್ಯಾನ್ಲಿ ಗಿಬ್ಸನ್]] * [[ಅರ್ನೆಸ್ಟ್ R. ಹಿಲ್ಗಾರ್ಡ್]] * [[ಕ್ಲಾರ್ಕ್ L. ಹುಲ್]] * [[ಇರ್ವಿಂಗ್ ಕಿರ್ಸ್ಚ್]] * [[ಜಾನ್ ಗೃಜೆಲಿಯೆರ್]] {{col-break}} * [[ಐನ್ಸ್ಲಿ ಮೆಯರ್ಸ್]] * [[ಮಾರ್ಟಿನ್ ಓರ್ನೆ]] * [[ಥಿಯೋಡೋರ್ ಸರ್ಬಿನ್]] * [[ನಿಕೋಲಾಸ್ ಸ್ಪಾನೋಸ್]] * [[ಟಾಮ್ &amp; ಡೇವಿಡ್ ಕ್ರಾಫ್ಟ್]] {{col-end}} === ಸಂಬಂಧಿತ ಅಧ್ಯಯನಗಳು === * [[ಕೋಳಿಮರಿ ಸಂಮೋಹನ]] * [[ಗುಪ್ತ ಸಂಮೋಹನ]] * [[ಹೈವೇ ಸಂಮೋಹನ]] * [[ಸಂಮೋಹನದ ಇತಿಹಾಸ]] * [[ಹಿಪ್ನಗೋಗಿಯ]] * [[ಹಿಪ್ನೋಫೆಟಿಶಿಸಂ]] * [[ಜನಪ್ರಿಯ ಸಂಸ್ಕೃತಿಯಲ್ಲಿ ಸಂಮೋಹನ]] * [[ಹಿಪ್ನೋಸರ್ಜರಿ]] * [[ಹಿಪ್ನೋಥೆರಪಿ]] * [[ಹೆರಿಗೆಯ ನಂತರ ಹಿಪ್ನೋಥೆರಪಿ]] * [[ನರ-ಭಾಷಾವೈಜ್ಞಾನಿಕ ಪ್ರೊಗ್ರಾಮಿಂಗ್]] * [[ಶಾಮಕ]] (ಶಾಮಕ-ಸಂಮೋಹನೀಯ ಔಷಧವೆಂದೂ ಸಹ ಕರೆಯಲಾಗುತ್ತದೆ) * [[ವೈಜ್ಞಾನಿಕ ಧರ್ಮ ಹಾಗು ಸಂಮೋಹನ]] === ಸಂಸ್ಥೆಗಳು === [[ಯುನೈಟೆಡ್ ಕಿಂಗ್ಡಮ್ ನಲ್ಲಿ ಸಂಮೋಹನದ ಚಿಕಿತ್ಸೆ]]ಯನ್ನೂ ಸಹ ನೋಡಿ. * ಅಮೆರಿಕನ್ ಅಕ್ಯಾಡೆಮಿ ಆಫ್ ಮೆಡಿಕಲ್ ಹಿಪ್ನೋ ಅನಾಲಿಸ್ಟ್ಸ್ [http://www.aamh.com/ ] * ಅಮೆರಿಕನ್ ಅಸೋಸಿಯೇಶನ್ ಆಫ್ ಪ್ರೊಫೆಷನಲ್ ಹಿಪ್ನೋಥೆರಪಿಸ್ಟ್ಸ್ [http://www.aaph.org ] {{Webarchive|url=https://web.archive.org/web/20100609045551/http://www.aaph.org/ |date=2010-06-09 }} * ಅಮೆರಿಕನ್ ಬೋರ್ಡ್ ಆಫ್ ಕ್ಲಿನಿಕಲ್ ಹಿಪ್ನೋಥೆರಪಿ [http://americanboardofclinicalhypnotherapy.com ] * ಅಮೆರಿಕನ್ ಕೌನ್ಸಿಲ್ ಆಫ್ ಹಿಪ್ನೋಟಿಸ್ಟ್ ಎಕ್ಸಾಮಿನರ್ಸ್ [http://www.hypnotistexaminers.org ] * [[ಅಮೆರಿಕನ್ ಸೊಸೈಟಿ ಆಫ್ ಕ್ಲಿನಿಕಲ್ ಹಿಪ್ನೋಸಿಸ್]] [http://www.asch.net ] * ಅಸೋಸಿಯೇಶನ್ ಆಫ್ ರಿಜಿಸ್ಟರ್ಡ್ ಕ್ಲಿನಿಕಲ್ ಹಿಪ್ನೋಥೆರಪಿಸ್ಟ್ಸ್ [http://www.archcanada.ca ] * ಆಸ್ಟ್ರೇಲಿಯನ್ ಹಿಪ್ನೋಥೆರಪಿಸ್ಟ್ಸ್' ಅಸೋಸಿಯೇಶನ್ [http://www.ahahypnotherapy.org.au ] * ಆಸ್ಟ್ರೇಲಿಯನ್ ಸೊಸೈಟಿ ಆಫ್ ಕ್ಲಿನಿಕಲ್ ಹಿಪ್ನೋಥೆರಪಿಸ್ಟ್ಸ್ [http://www.asch.com.au ] * ಬ್ರಿಟಿಶ್ ಸೊಸೈಟಿ ಆಫ್ ಕ್ಲಿನಿಕಲ್ ಅಂಡ್ ಅಕ್ಯಾಡೆಮಿಕ್ ಹಿಪ್ನೋಸಿಸ್( http://www.bscah.com) * ಬ್ರಿಟಿಶ್ ಸೊಸೈಟಿ ಆಫ್ ಕ್ಲಿನಿಕಲ್ ಹಿಪ್ನೋಸಿಸ್ [http://www.bsch.org.uk ] * ಬ್ರಿಟಿಶ್ ಸೊಸೈಟಿ ಆಫ್ ಮೆಡಿಕಲ್ ಅಂಡ್ ಡೆಂಟಲ್ ಹಿಪ್ನೋಸಿಸ್ [http://www.mercurysky.co.uk/bsmdh ] {{Webarchive|url=https://web.archive.org/web/20100927052745/http://www.mercurysky.co.uk/bsmdh/ |date=2010-09-27 }} * ಯುರೋಪಿಯನ್ ಸೊಸೈಟಿ ಆಫ್ ಹಿಪ್ನೋಸಿಸ್ ಅಂಡ್ ಸೈಕೋಸೊಮಾಟಿಕ್ ಮೆಡಿಸಿನ್ (http://www.esh-hypnosis.eu) * ಇಂಟರ್ನ್ಯಾಷನಲ್ ಅಸೋಸಿಯೇಶನ್ ಆಫ್ ಕೌನ್ಸೆಲಿಂಗ್ ಹಿಪ್ನೋಥೆರಪಿಸ್ಟ್ಸ್ [http://www.hypnotherapyassociation.org ] * ಇಂಟರ್ನ್ಯಾಷನಲ್ ಅಸೋಸಿಯೇಶನ್ ಆಫ್ ಕೌನ್ಸೆಲರ್ಸ್ ಅಂಡ್ ಥೆರಪಿಸ್ಟ್ಸ್ [http://www.iact.org ] * ಇಂಟರ್ನ್ಯಾಷನಲ್ ಹಿಪ್ನೋಸಿಸ್ ಫೆಡರೇಶನ್ [http://www.hypnosisfederation.com ]{{Dead link|date=ಫೆಬ್ರವರಿ 2023 |bot=InternetArchiveBot |fix-attempted=yes }} * ಇಂಟರ್ನ್ಯಾಷನಲ್ ಮೆಡಿಕಲ್ ಅಂಡ್ ಡೆಂಟಲ್ ಹಿಪ್ನೋಥೆರಪಿ [http://www.imdha.com ] * ನ್ಯಾಷನಲ್ ಅಸೋಸಿಯೇಶನ್ ಆಫ್ ಟ್ರ್ಯಾನ್ಸ್ಪರ್ಸನಲ್ ಹಿಪ್ನೋಥೆರಪಿಸ್ಟ್ಸ್ [http://www.holistictree.com ] * ನ್ಯಾಷನಲ್ ಬೋರ್ಡ್ ಫಾರ್ ಸರ್ಟಿಫೈಡ್ ಕ್ಲಿನಿಕಲ್ ಹಿಪ್ನೋಥೆರಪಿಸ್ಟ್ಸ್ [http://www.natboard.com ] {{Webarchive|url=https://web.archive.org/web/20150506192606/http://www.natboard.com/ |date=2015-05-06 }} * ನ್ಯಾಷನಲ್ ಗಿಲ್ಡ್ ಆಫ್ ಹಿಪ್ನೋಟಿಸ್ಟ್ಸ್ [http://www.ngh.net ] * ಪ್ರೊಫೆಷನಲ್ ಬೋರ್ಡ್ ಆಫ್ ಹಿಪ್ನೋಥೆರಪಿ [http://www.hypnosiscanada.com ] {{Webarchive|url=https://web.archive.org/web/20110515031011/http://www.hypnosiscanada.com/ |date=2011-05-15 }} * ಪ್ರೊಫೆಷನಲ್ ಕ್ಲಿನಿಕಲ್ ಹಿಪ್ನೋಥೆರಪಿಸ್ಟ್ಸ್ ಆಫ್ ಆಸ್ಟ್ರೇಲಿಯ [http://www.pcha.com.au ] * ಸೊಸೈಟಿ ಆಫ್ ಸೈಕಲಾಜಿಕಲ್ ಹಿಪ್ನೋಸಿಸ್ [http://www.apa.org/about/division/div30.html ] * ದಿ ಅಸೋಸಿಯೇಶನ್ ಫಾರ್ ಪ್ರೊಫೆಷನಲ್ ಹಿಪ್ನೋಸಿಸ್ ಅಂಡ್ ಸೈಕೋಥೆರಪಿ [http://www.aphp.co.uk ] * ದಿ ರಿಜಿಸ್ಟರ್ ಫಾರ್ ಎವಿಡೆನ್ಸ್-ಬೇಸ್ಡ್ ಹಿಪ್ನೋಥೆರಪಿ & ಸೈಕಾಲಜಿ [http://www.rebhp.org ] * ದಿ ಸೊಸೈಟಿ ಫಾರ್ ಕ್ಲಿನಿಕಲ್ ಅಂಡ್ ಎಕ್ಸ್ಪರಿಮೆಂಟಲ್ ಹಿಪ್ನೋಸಿಸ್ [http://www.sceh.us ] == ಆಕರಗಳು == {{Reflist|3}} == ಹೊರಗಿನ ಕೊಂಡಿಗಳು == {{Wiktionary}} *[http://www.dmoz.org/Health/Alternative/Hypnotherapy/ ಹಿಪ್ನೋಸಿಸ್] {{Webarchive|url=https://web.archive.org/web/20110621040554/http://www.dmoz.org/Health/Alternative/Hypnotherapy |date=2011-06-21 }} ಅಟ್ ದಿ [[ಓಪನ್ ಡೈರಿ ಪ್ರಾಜೆಕ್ಟ್]] *[http://www.hypnosis.com.au/hypnosis-glossary.html ಹಿಪ್ನಾಸಿಸ್ ಗ್ಲಾಸರಿ ] {{Webarchive|url=https://web.archive.org/web/20110514172753/http://www.hypnosis.com.au/hypnosis-glossary.html |date=2011-05-14 }} {{Psychotherapy}} {{Interwikineeded}} [[ವರ್ಗ:ಗ್ರೀಕ್ ನ ಎರವಲು ಪದಗಳು]] [[ವರ್ಗ:ಸಂಮೋಹನ]] [[ವರ್ಗ:ವೈದ್ಯಕೀಯ ಚಿಕಿತ್ಸೆಗಳು]] [[ವರ್ಗ:ಮನೋವಿಜ್ಞಾನ]] 48eh5i8vav9n69wtga2ak8afpnu2f0h ಶಾಖ ವರ್ಗಾವಣೆ 0 23588 1376103 1375168 2026-07-01T23:04:04Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376103 wikitext text/x-wiki '''ಶಾಖ ವರ್ಗಾವಣೆ''' ಎಂಬುದು ಒಂದು ಬಿಸಿಯಾಗಿರುವ ರಾಶಿಯಿಂದ ಒಂದು ತಂಪಾದ ರಾಶಿಗೆ ಆಗುವ [[ಉಷ್ಣದ ಶಕ್ತಿ]]ಯ ಬದಲಾವಣೆಯಾಗಿದೆ. ವಸ್ತುವೊಂದು ತನ್ನ [[ಪರಿಸರ]]ದಿಂದ ಅಥವಾ ಮತ್ತೊಂದು ವಸ್ತುವಿನಿಂದ ವಿಭಿನ್ನವಾಗಿರುವ [[ತಾಪ]]ದಲ್ಲಿದ್ದಾಗ, ''ಶಾಖದ ಹರಿವು'' ಅಥವಾ ''ಶಾಖದ ವಿನಿಮಯ'' ಎಂದೂ ಕರೆಯಲ್ಪಡುವ ''ಉಷ್ಣದ ಶಕ್ತಿಯ ವರ್ಗಾವಣೆ'' ಯು ಸಂಭವಿಸುತ್ತದೆ; ಇದು ಸಂಭವಿಸಿದಾಗ, ಸದರಿ ಕಾಯ ಮತ್ತು ಅದರ ಪರಿಸರವು [[ಉಷ್ಣದ ಸಮತೋಲನ]] ಸ್ಥಿತಿಯನ್ನು ತಲುಪುವುದರಿಂದ, ಅವು ಒಂದೇ ತಾಪದಲ್ಲಿವೆ ಎಂದು ಅರ್ಥೈಸಬಹುದಾಗಿರುತ್ತದೆ. [[ಉಷ್ಣಬಲ ವಿಜ್ಞಾನದ ಎರಡನೇ ನಿಯಮ]] ಅಥವಾ [[ಕ್ಲೌಷಿಯಸ್‌]] ಹೇಳಿಕೆಯಿಂದ ವಿವರಿಸಲ್ಪಟ್ಟಿರುವಂತೆ, ಶಾಖ ವರ್ಗಾವಣೆಯು ಯಾವಾಗಲೂ ಒಂದು ಉನ್ನತ-ತಾಪದ ವಸ್ತುವಿನಿಂದ ತಂಪಾದ-ತಾಪದ ವಸ್ತುವೊಂದಕ್ಕೆ ಸಂಭವಿಸುತ್ತದೆ. ಸಾಮೀಪ್ಯದಲ್ಲಿರುವ ವಸ್ತುಗಳ ನಡುವೆ ಒಂದು ತಾಪ ವ್ಯತ್ಯಾಸವಿದ್ದಾಗ, ಅವುಗಳ ನಡುವಿನ ಶಾಖ ವರ್ಗಾವಣೆಯನ್ನು ತಪ್ಪಿಸಲು ಎಂದಿಗೂ ನಿಲ್ಲಿಸಲಾಗುವುದಿಲ್ಲ; ಅದರ ಪ್ರಮಾಣವನ್ನು ಕೇವಲ ತಗ್ಗಿಸಬಹುದು. == ವಹನ == {{Main|Heat conduction}} ವಹನ ಎಂಬುದು ಭೌತದ್ರವ್ಯದ ಕಣಗಳ ನೇರ ಸಂಪರ್ಕದಿಂದಾಗುವ ಶಾಖದ ವರ್ಗಾವಣೆಯಾಗಿದೆ. ಶಕ್ತಿಯ ವರ್ಗಾವಣೆಯು ದ್ರವ ಪದಾರ್ಥಗಳಲ್ಲಿ ಪ್ರಧಾನವಾಗಿ ಕಂಡುಬರುವಂತೆ ಪ್ರಧಾನವಾಗಿ ಸ್ಥಿತಿಸ್ಥಾಪಕ ಪ್ರಭಾವದಿಂದ ನಡೆಯಬಹುದು ಅಥವಾ ಲೋಹಗಳಲ್ಲಿ ಪ್ರಧಾನವಾಗಿ ಕಂಡುಬರುವಂತೆ ಮುಕ್ತ ಇಲೆಕ್ಟ್ರಾನಿನ ವಿಸರಣದಿಂದ ಆಗಬಹುದು ಅಥವಾ ನಿರೋಧಕಗಳಲ್ಲಿ ಪ್ರಧಾನವಾಗಿ ಕಂಡುಬರುವಂತೆ [[ಫೋನಾನ್‌ ಕಂಪನ]]ದಿಂದ ನಡೆಯಬಹುದು. ಇದನ್ನು ಬೇರೆಯದೇ ರೀತಿಯಲ್ಲಿ ಹೇಳುವುದಾದರೆ, ಅಕ್ಕಪಕ್ಕದಲ್ಲಿರುವ ಅಣುಗಳು ಒಂದಕ್ಕೊಂದು ಪ್ರತಿಯಾಗಿ ಪರಸ್ಪರ ಕಂಪಿಸಿದಾಗ, ಅಥವಾ ಇಲೆಕ್ಟ್ರಾನುಗಳು ಒಂದು ಅಣುವಿನಿಂದ ಮತ್ತೊಂದಕ್ಕೆ ಚಲಿಸಿದಂತೆ, ವಹನದ ಮೂಲಕ ಶಾಖವು ವರ್ಗಾವಣೆಯಾಗುತ್ತದೆ. ಘನ ವಸ್ತುಗಳಲ್ಲಿ ವಹನವು ಅತೀವವಾಗಿರುತ್ತದೆ. ಏಕೆಂದರೆ, ಅಣುಗಳ ನಡುವಿನ ಪರಸ್ಪರ ನಿಶ್ಚಿತವಾಗಿರುವ ವಿಶೇಷ ಸಂಬಂಧಗಳ ಒಂದು ಜಾಲವು, ಕಂಪನದ ಮೂಲಕ ಅವುಗಳ ನಡುವೆ ಶಕ್ತಿಯ ವರ್ಗಾವಣೆಯಾಗಲು ನೆರವಾಗುತ್ತವೆ. ದ್ರವ ಪದಾರ್ಥದ ಯಾವುದೇ ಪ್ರವಾಹಗಳು ಇರದಂಥ ಸನ್ನಿವೇಶದಲ್ಲಿ, ದ್ರವ ಪದಾರ್ಥವೊಂದರೊಳಗೆ ಕಣಗಳ ವಿಸರಣವಾಗುವುದಕ್ಕೆ ಶಾಖ ವಹನವನ್ನು ನೇರವಾಗಿ ಹೋಲಿಸಬಹುದು. ಈ ಬಗೆಯ ಶಾಖ ವಿಸರಣವು ವರ್ತನೆಯಲ್ಲಿ ರಾಶಿ ವಿಸರಣದಿಂದ ಭಿನ್ನವಾಗಿದ್ದು, ಘನ ವಸ್ತುಗಳಲ್ಲಿ ಎಷ್ಟು ಪ್ರಮಾಣದಲ್ಲಿ ಅದು ಸಂಭವಿಸಬಹುದೋ ಅದರಲ್ಲಿ ಮಾತ್ರ ಭಿನ್ನತೆ ಕಾಣುತ್ತದೆ; ಆದರೆ ರಾಶಿ ವಿಸರಣವು ಬಹುತೇಕವಾಗಿ ದ್ರವ ಪದಾರ್ಥಗಳಿಗೆ ಸೀಮಿತಗೊಳಿಸಲ್ಪಟ್ಟಿದೆ. ಲೋಹಗಳು (ಉದಾಹರಣೆಗೆ, ತಾಮ್ರ, ಪ್ಲಾಟಿನಂ, ಬಂಗಾರ, ಕಬ್ಬಿಣ, ಇತ್ಯಾದಿ) ಸಾಮಾನ್ಯವಾಗಿ ಉಷ್ಣದ ಶಕ್ತಿಯ ಅತ್ಯುತ್ತಮ [[ವಾಹಕಗಳಾಗಿರುತ್ತವೆ]]. ಲೋಹಗಳು ರಾಸಾಯನಿಕವಾಗಿ ಬಂಧಿಸಲ್ಪಟ್ಟಿರುವ ವಿಧಾನವೇ ಇದಕ್ಕೆ ಕಾರಣ: [[ಲೋಹೀಯ ಬಂಧಗಳು]] ([[ಸಹವೇಲನ್ಸಿಯ]] ಅಥವಾ [[ಅಯಾನಿನ ಬಂಧಗಳಿಗೆ]] ಪ್ರತಿಯಾಗಿರುವಂತೆ) ಮುಕ್ತವಾಗಿ-ಚಲಿಸುವ ಇಲೆಕ್ಟ್ರಾನುಗಳನ್ನು ಹೊಂದಿದ್ದು, ಅವು ಲೋಹದ ಮೂಲಕ ಉಷ್ಣದ ಶಕ್ತಿಯನ್ನು ಕ್ಷಿಪ್ರವಾಗಿ ವರ್ಗಾವಣೆ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತವೆ. [[ಸಾಂದ್ರತೆ]]ಯು ಕಡಿಮೆಯಾಗುತ್ತಾ ಹೋದಂತೆ ವಹನವೂ ಕಡಿಮೆಯಾಗುತ್ತದೆ. ಆದ್ದರಿಂದ, ದ್ರವ ಪದಾರ್ಥಗಳು (ಮತ್ತು ವಿಶೇಷವಾಗಿ ಅನಿಲಗಳು) ಕಡಿಮೆ ವಹನೀಯವಾಗಿವೆ. ಅನಿಲವೊಂದರಲ್ಲಿನ ಅಣುಗಳ ನಡುವೆ ಇರುವ ಬೃಹತ್‌‌ ಅಂತರವೇ ಇದಕ್ಕೆ ಕಾರಣ: ಅಣುಗಳ ನಡುವೆ ಅತ್ಯಲ್ಪ ಪ್ರಮಾಣದ ಘರ್ಷಣೆಗಳು ಇವೆಯೆಂದರೆ ಅಲ್ಲಿ ವಹನವು ಕಡಿಮೆ ಪ್ರಮಾಣದಲ್ಲಿರುತ್ತದೆ ಎಂದೇ ಅರ್ಥ. ಅನಿಲಗಳ ವಾಹಕತೆಯು ತಾಪದೊಂದಿಗೆ ಹೆಚ್ಚಾಗುತ್ತದೆ. ಹೆಚ್ಚಾಗುತ್ತಿರುವ ಒತ್ತಡದೊಂದಿಗೆ ಹೆಚ್ಚಾಗುವ ವಾಹಕತೆಯು, ನಿರ್ವಾತದಿಂದ ಒಂದು ನಿರ್ಣಾಯಕ ಬಿಂದುವಿನವರೆಗೆ ಬಂದು ಮುಟ್ಟುತ್ತದೆ. ಈ ನಿರ್ಣಾಯಕ ಬಿಂದುವಿನಲ್ಲಿ ಅನಿಲದ ಸಾಂದ್ರತೆಯು ಹೇಗಿರುತ್ತದೆಯೆಂದರೆ, ಅನಿಲದ ಸಣ್ಣ ಕಣಗಳು ಒಂದು ಮೇಲ್ಮೈಯಿಂದ ಮತ್ತೊಂದಕ್ಕೆ ಶಾಖವನ್ನು ವರ್ಗಾವಣೆ ಮಾಡುವುದಕ್ಕೆ ಮುಂಚಿತವಾಗಿ, ಅವು ಒಂದನ್ನೊಂದು ಪರಸ್ಪರ ಘರ್ಷಿಸುತ್ತವೆ ಎಂದು ನಿರೀಕ್ಷಿಸಬಹುದಾಗಿರುತ್ತದೆ. ಸಾಂದ್ರತೆಯಲ್ಲಿನ ಈ ಬಿಂದುವಿನ ನಂತರ, ಹೆಚ್ಚಾಗುತ್ತಿರುವ ಒತ್ತಡ ಮತ್ತು ಸಾಂದ್ರತೆಯೊಂದಿಗೆ ವಾಹಕತೆಯು ಕೊಂಚವೇ ಹೆಚ್ಚಾಗುತ್ತದೆ. ಯಾವ ಅನಿರ್ಬಂಧತೆ ಅಥವಾ ಸರಾಗತೆಯೊಂದಿಗೆ ಒಂದು ನಿರ್ದಿಷ್ಟ ಮಾಧ್ಯಮವು ವಹಿಸುತ್ತದೆಯೋ, ಆ ಅನಿರ್ಬಂಧತೆಯನ್ನು ಪರಿಮಾಣಿಸಲು ಎಂಜಿನಿಯರುಗಳು ''ಉಷ್ಣದ ವಾಹಕತೆ'' ಯನ್ನು ಬಳಸಿಕೊಳ್ಳುತ್ತಾರೆ. ಇದಕ್ಕೆ ''ವಾಹಕತೆಯ ನಿಯತಾಂಕ'' ಅಥವಾ ''ವಹನ ಗುಣಾಂಕ'', ''k'' ಎಂದೂ ಹೆಸರಿದೆ. [[ಉಷ್ಣದ ವಾಹಕತೆ]]ಯಲ್ಲಿ ''k'' ಎಂಬುದು ಹೀಗೆ ವ್ಯಾಖ್ಯಾನಿಸಲ್ಪಟ್ಟಿದೆ "(ΔT) ಎಂಬ ಒಂದು ತಾಪ ವ್ಯತ್ಯಾಸದ ಕಾರಣದಿಂದಾಗಿ, (A) ಎಂಬ ಪ್ರದೇಶದ ಮೇಲ್ಮೈಯೊಂದಕ್ಕೆ ಎಂದಿನಂತಿರುವ ಅಥವಾ ಸಾಮಾನ್ಯವಾಗಿರುವ ಒಂದು ದಿಕ್ಕಿನಲ್ಲಿ, (L) ಎಂಬ ಒಂದು ದಪ್ಪದ ಮೂಲಕ (t) ಎಂಬ ಸಮಯದಲ್ಲಿ ಸಂಹವನ ಮಾಡಲ್ಪಟ್ಟ Q ಎಂಬ ಶಾಖದ ಪರಿಮಾಣ [...]." ಉಷ್ಣದ ವಾಹಕತೆಯು ಒಂದು ಭೌತದ್ರವ್ಯ ''[[ಗುಣ]]'' ವಾಗಿದ್ದು, ಮಾಧ್ಯಮದ [[ಅವಸ್ಥೆ]], ತಾಪ, ಸಾಂದ್ರತೆ, ಮತ್ತು ಆಣ್ವಿಕ ಬಂಧಕತೆಯ ಮೇಲೆ ಅದು ಪ್ರಧಾನವಾಗಿ ಅವಲಂಬಿತವಾಗಿದೆ. ಒಂದು [[ಶಾಖ ಕೊಳವೆ]]ಯು ಒಂದು ಅಪ್ರವರ್ತಕ ಸಾಧನವಾಗಿದ್ದು, ಅತ್ಯಂತ ಉನ್ನತ ಮಟ್ಟದ ಉಷ್ಣದ ವಾಹಕತೆಯನ್ನು ಅದು ಹೊಂದಿದೆಯೇನೋ ಎಂಬಂತೆ ಅದು ವರ್ತಿಸುವ ರೀತಿಯಲ್ಲಿ ಅದನ್ನು ನಿರ್ಮಿಸಲಾಗಿರುತ್ತದೆ. ;ಸ್ಥಿರ-ಸ್ಥಿತಿಯ ವಹನಕ್ಕೆ ಎದುರಾಗಿರುವ ಅಸ್ಥಿರ ವಹನ * '''ಸ್ಥಿರ ಸ್ಥಿತಿಯ ವಹನ''' ವು ವಹನದ ಸ್ವರೂಪವಾಗಿದ್ದು, ವಹನವನ್ನು ಪ್ರಚೋದಿಸುತ್ತಿರುವ ತಾಪ ವ್ಯತ್ಯಾಸವು ಸ್ಥಿರಾಂಕವಾಗಿದ್ದಾಗ ಇದು ಸಂಭವಿಸುತ್ತದೆ. ಇದರಿಂದಾಗಿ ಒಂದು ಸರಿದೂಗುವಿಕೆ ಸಮಯದ ನಂತರ, ವಹನ ನಡೆಯುತ್ತಿರುವ ವಸ್ತುವಿನಲ್ಲಿನ ತಾಪಗಳ (ತಾಪ ಕ್ಷೇತ್ರ) ಪ್ರದೇಶದ ವಿತರಣೆಯು ಮತ್ತಷ್ಟು ಬದಲಾಗುವುದಿಲ್ಲ. ಉದಾಹರಣೆಗೆ, ಒಂದು ಸಲಾಕೆಯು ಒಂದು ತುದಿಯಲ್ಲಿ ತಂಪಾಗಿ ಹಾಗೂ ಮತ್ತೊಂದು ತುದಿಯಲ್ಲಿ ಬಿಸಿಯಾಗಿ ಇರಬಹುದು, ಆದರೆ ಸಲಾಕೆಯ ಉದ್ದಕ್ಕೂ ಇರುವ ತಾಪಗಳ ಪ್ರವಣತೆಯು ಕಾಲದೊಂದಿಗೆ ಬದಲಾಗುವುದಿಲ್ಲ. ಸಲಾಕೆಯ ಯಾವುದೇ ಒಂದು ನಿರ್ದಿಷ್ಟ ವಿಭಾಗದಲ್ಲಿನ ತಾಪವು ಸ್ಥಿರವಾಗಿ ಉಳಿಯುತ್ತದೆ, ಮತ್ತು ಈ ತಾಪವು ಶಾಖ ವರ್ಗಾವಣೆಯ ದಿಕ್ಕಿನ ಉದ್ದಕ್ಕೂ ರೇಖೀಯವಾಗಿ ಬದಲಾಗುತ್ತದೆ. ಸ್ಥಿರ ಸ್ಥಿತಿಯ ವಹನದಲ್ಲಿ, ಒಂದು ವಿಭಾಗವನ್ನು ಪ್ರವೇಶಿಸುತ್ತಿರುವ ಶಾಖದ ಮೊತ್ತವು, ಹೊರಬರುತ್ತಿರುವ ಶಾಖದ ಮೊತ್ತಕ್ಕೆ ಸಮನಾಗಿರುತ್ತದೆ. ಸ್ಥಿರ ಸ್ಥಿತಿಯ ವಹನದಲ್ಲಿ, ನೇರ ಪ್ರವಾಹದ ವಿದ್ಯುತ್ತಿನ ವಹನದ ಎಲ್ಲಾ ನಿಯಮಗಳನ್ನು "ಶಾಖ ಪ್ರವಾಹಗಳಿಗೆ" ಅನ್ವಯಿಸಬಹುದು. ಇಂಥ ನಿದರ್ಶನಗಳಲ್ಲಿ, "ಉಷ್ಣದ ಪ್ರತಿರೋಧಗಳು" ವಿದ್ಯುತ್ತಿನ ಪ್ರತಿರೋಧಗಳಿಗೆ ಸದೃಶಿಯಾಗಿರುವಂತೆ ಪರಿಗಣಿಸಲು ಸಾಧ್ಯವಿದೆ. ತಾಪವು ವೋಲ್ಟೇಜಿನ ಪಾತ್ರವನ್ನು ವಹಿಸುತ್ತದೆ ಮತ್ತು ವರ್ಗಾವಣೆಗೊಂಡ ಶಾಖವು ವಿದ್ಯುತ್ತಿನ ಪ್ರವಾಹದ ಸದೃಶಿಯಾಗಿರುತ್ತದೆ. * '''ಅಸ್ಥಿರ ವಹನ''' ದಲ್ಲಿಯೂ ಸಹ ಸ್ಥಿರವಲ್ಲದ- ಸ್ಥಿತಿಯ ಸನ್ನಿವೇಶಗಳು ಕಂಡುಬರುತ್ತವೆ. ಒಂದು ಬಿಸಿಯಾದ ತಾಮ್ರ ಚೆಂಡನ್ನು ಒಂದು ಕಡಿಮೆ ತಾಪದಲ್ಲಿರುವ ತೈಲದೊಳಗೆ ಬೀಳಿಸಿದಾಗ ಆಗುವಂತೆಯೇ, ಈ ಸನ್ನಿವೇಶದಲ್ಲಿಯೂ ತಾಪದ ಕುಸಿತ ಅಥವಾ ಹೆಚ್ಚಳವು ಹೆಚ್ಚು ತೀವ್ರವಾಗಿ ಸಂಭವಿಸುತ್ತದೆ. ಇಲ್ಲಿ ವಸ್ತುವಿನೊಳಗಿನ ತಾಪದ ಕ್ಷೇತ್ರವು ಸಮಯದ ಒಂದು ಚಟುವಟಿಕೆಯಾಗಿ ಬದಲಾಗುತ್ತದೆ, ಮತ್ತು ಕಾಲಾನಂತರದಲ್ಲಿ ವಸ್ತುವಿನೊಳಗಿನ ಈ ಪ್ರದೇಶದ ತಾಪದ ಬದಲಾವಣೆಯನ್ನು ವಿಶ್ಲೇಷಿಸುವಲ್ಲಿ ಆಸಕ್ತಿಯ ಅಡಗಿರುತ್ತದೆ. ಶಾಖ ವಹನದ ಈ ವಿಧಾನವನ್ನು ''ಅಸ್ಥಿರ ವಹನ'' ಎಂದು ಉಲ್ಲೇಖಿಸಬಹುದಾಗಿರುತ್ತದೆ. ಈ ಪದ್ಧತಿಗಳ ವಿಶ್ಲೇಷಣೆಯು ಅತ್ಯಂತ ಸಂಕೀರ್ಣವಾಗಿದೆ ಮತ್ತು (ಸರಳ ಆಕಾರಗಳನ್ನು ಹೊರತುಪಡಿಸಿ) ಕಂಪ್ಯೂಟರ್‌ನಿಂದ ಆಗಬೇಕಿರುವ ಅಂದಾಜು ಸಿದ್ಧಾಂತಗಳ ಅನ್ವಯಿಕೆ, ಮತ್ತು/ಅಥವಾ ಸಂಖ್ಯಾತ್ಮಕ ವಿಶ್ಲೇಷಣೆಗೆ ಸಂಬಂಧಿಸಿದ ಅಗತ್ಯವು ಇಲ್ಲಿ ಕಂಡುಬರುತ್ತದೆ. ರೇಖಾಚಿತ್ರದ ಜನಪ್ರಿಯ ವಿಧಾನವೊಂದು [[ಹೀಸ್ಲರ್‌ ಕೋಷ್ಟಕ]]ಗಳ ಬಳಕೆಯನ್ನು ಒಳಗೊಂಡಿದೆ. ;ಒಟ್ಟುಗೂಡಿಸಲ್ಪಟ್ಟ ಪದ್ಧತಿಯ ವಿಶ್ಲೇಷಣೆ ''[[ಒಟ್ಟುಗೂಡಿಸಲ್ಪಟ್ಟ ಪದ್ಧತಿಯ ವಿಶ್ಲೇಷಣೆ]]'' ಯು ಅಸ್ಥಿರ ವಹನದಲ್ಲಿನ ಒಂದು ಸಾಮಾನ್ಯ ಅಂದಾಜಾಗಿದೆ. ವಸ್ತುವೊಂದರೊಳಗಿನ ಶಾಖ ವಹನವು, ವಸ್ತುವಿನ ಗಡಿರೇಖೆಗೆ ಅಡ್ಡಲಾಗಿರುವ ಶಾಖ ವಹನಕ್ಕಿಂತ ಹೆಚ್ಚು ವೇಗವಾಗಿದ್ದಾಗ, ಈ ವಿಶ್ಲೇಷಣೆಯನ್ನು ಬಳಸಬಹುದಾಗಿದೆ. ಇದು ಅಂದಾಜಿನ ಒಂದು ವಿಧಾನವಾಗಿದ್ದು, ಅಸ್ಥಿರ ವಹನ ಪದ್ಧತಿಯ ಒಂದು ಮಗ್ಗುಲನ್ನು (ಅಂದರೆ ವಸ್ತುವಿನೊಳಗಡೆ ಇರುವುದನ್ನು) ಒಂದು ಸಮನಾದ ಸ್ಥಿರ ಸ್ಥಿತಿಯ ಪದ್ಧತಿಗೆ (ಅಂದರೆ, ವಸ್ತುವಿನೊಳಗಿನ ತಾಪದ ಮೌಲ್ಯವು ಸಮಯಕ್ಕೆ ತಕ್ಕಂತೆ ಬದಲಾಗುತ್ತಿರಬಹುದಾದರೂ, ವಸ್ತುವಿನೊಳಗಿನ ತಾಪವು ಸಂಪೂರ್ಣವಾಗಿ ಏಕರೂಪದ್ದಾಗಿರುತ್ತದೆ ಎಂದು ಭಾವಿಸಲಾಗಿದೆ) ಇದು ಸೂಕ್ತವಾಗಿ ತಗ್ಗಿಸುತ್ತದೆ. ಈ ವಿಧಾನದಲ್ಲಿ, [[ಬಯೋಟ್‌ ಸಂಖ್ಯೆ]] ಎಂದು ಕರೆಯಲಾಗುವ ನಿಷ್ಪತ್ತಿಯೊಂದರಲ್ಲಿನ ಒಂದು ಪರಿಮಾಣವನ್ನು ಲೆಕ್ಕಾಚಾರ ಹಾಕಲಾಗುತ್ತದೆ. ವಿಭಿನ್ನ ತಾಪದ ಒಂದು ಏಕರೂಪದ ತೊಟ್ಟಿಯೊಂದಿಗಿನ ವಸ್ತುವಿನ ಗಡಿರೇಖೆಯನ್ನು ದಾಟಿಕೊಂಡು ವಸ್ತುವಿನೊಳಗಿನ ವಹನೀಯ ಶಾಖ ಪ್ರತಿರೋಧಕ್ಕೆ ಆಗುವ ಶಾಖ ವರ್ಗಾವಣೆಗೆ ಒಡ್ಡಲಾಗುವ ಪ್ರತಿರೋಧದ ಅನುಪಾತ ಎಂಬುದಾಗಿ ಬಯೋಟ್‌ ಸಂಖ್ಯೆಯನ್ನು ವ್ಯಾಖ್ಯಾನಿಸಲಾಗುತ್ತದೆ. ವಸ್ತುವಿನೊಳಗೆ ವರ್ಗಾವಣೆಗೊಂಡ ಶಾಖಕ್ಕೆ ಒಡ್ಡಲಾದ ಉಷ್ಣದ ಪ್ರತಿರೋಧವು, ವಸ್ತುವಿನೊಳಗಡೆ ಸಂಪೂರ್ಣವಾಗಿ ವಿಸರಣಗೊಳ್ಳುತ್ತಿರುವ ಶಾಖಕ್ಕೆ ಒಡ್ಡಲಾದ ಪ್ರತಿರೋಧಕ್ಕಿಂತ ಕಡಿಮೆಯಾದಾಗ, ಬಯೋಟ್‌ ಸಂಖ್ಯೆಯು 1ಕ್ಕಿಂತ ಕಡಿಮೆಯಿರುತ್ತದೆ. ಈ ನಿದರ್ಶನದಲ್ಲಿ, ನಿರ್ದಿಷ್ಟವಾಗಿ ಇನ್ನೂ ಕಡಿಮೆಯಿರುವ ಬಯೋಟ್‌ ಸಂಖ್ಯೆಗಳಿಗೆ ಸಂಬಂಧಿಸಿದಂತೆ, ''ವಸ್ತುವಿನೊಳಗಡೆಯಿರುವ ಪ್ರದೇಶದ ದೃಷ್ಟಿಯಿಂದ ಏಕರೂಪವಾಗಿರುವ ತಾಪ'' ದ ಅಂದಾಜನ್ನು ಬಳಕೆಗೆ ಪ್ರಾರಂಭಿಸಿಬಹುದು. ಏಕೆಂದರೆ, ವಸ್ತುವಿನೊಳಗಡೆ ವರ್ಗಾವಣೆಗೊಂಡ ಶಾಖವು ಸ್ವತಃ ಏಕರೂಪವಾಗಿ ವಿತರಿಸಲ್ಪಡಲು ಸಮಯವನ್ನು ಹೊಂದಿರುತ್ತದೆ. ವಸ್ತುವನ್ನು ಪ್ರವೇಶಿಸುವಾಗ ಶಾಖಕ್ಕೆ ಇದ್ದ ಪ್ರತಿರೋಧಕ್ಕೆ ಹೋಲಿಸಿದಾಗ, ಸ್ವತಃ ಹೀಗೆ ಏಕರೂಪವಾಗಿ ವಿತರಿಸಲ್ಪಡುವಾಗಿನ ಪ್ರತಿರೋಧವು ಕಡಿಮೆ ಮಟ್ಟದ್ದಾಗಿರುವುದರಿಂದ ಅದಕ್ಕೆ ಈ ಸಮಯ ಸಿಗುತ್ತದೆ ಎಂದು ಇಲ್ಲಿ ಭಾವಿಸಬಹುದಾಗಿದೆ. ಪ್ರಯೋಜನಾತ್ಮಕವಾಗಿ-ನಿಖರವಾದ ಅಂದಾಜು ಹಾಗೂ ಶಾಖ ವರ್ಗಾವಣೆಯ ವಿಶ್ಲೇಷಣೆಗೆ ಸಂಬಂಧಿಸಿದಂತೆ, ಬಯೋಟ್‌ ಸಂಖ್ಯೆಯು ಸಾಮಾನ್ಯವಾಗಿ 0.1ಕ್ಕಿಂತ ಕಡಿಮೆಯಿರಬೇಕಾಗುತ್ತದೆ. ಒಟ್ಟುಗೂಡಿಸಲ್ಪಟ್ಟ ಪದ್ಧತಿಯ ಅಂದಾಜಿಗೆ ಇರುವ ಕರಾರುವಾಕ್ಕಾದ ಪರಿಹಾರವು, ಕೆಳಗೆ ಚರ್ಚಿಸಲಾಗಿರುವ ನ್ಯೂಟನ್ನನ ಶೀತಕ ನಿಯಮವನ್ನು ನೀಡುತ್ತದೆ. ವಿಶ್ಲೇಷಣೆಯ ಈ ವಿಧಾನವು, ಮಾನವರ ಮರಣದ ಸಮಯವನ್ನು ವಿಶ್ಲೇಷಿಸಲು ನ್ಯಾಯಸ್ಥಾನಕ ವಿಜ್ಞಾನಗಳು ಅಥವಾ ವಿಧಿವಿಜ್ಞಾನಗಳಿಗೆ ಅನ್ವಯಿಸಲ್ಪಟ್ಟಿದೆ. ಜೀವನಸೌಕರ್ಯಗಳ ಮಟ್ಟದ ವ್ಯವಸ್ಥೆಯಲ್ಲಿ ಹೆಚ್ಚೂಕಮ್ಮಿ ತತ್‌ಕ್ಷಣ ಸಂಭವಿಸುವ ಬದಲಾವಣೆಯೊಂದರ ಪರಿಣಾಮಗಳನ್ನು ಖಾತ್ರಿಪಡಿಸಲು ಇದನ್ನು [[HVAC]]ಗೂ (heating, ventilating and air-conditioning) ಅಂದರೆ, ಬಿಸಿಮಾಡುವಿಕೆ, ಗಾಳಿ-ಬೆಳಕು ನೀಡುವಿಕೆ ಮತ್ತು ಹವಾನಿಯಂತ್ರಣ ವ್ಯವಸ್ಥೆ, ಅಥವಾ ಕಟ್ಟಡ ವಾತಾವರಣ ನಿಯಂತ್ರಣಕ್ಕೂ ಅನ್ವಯಿಸಬಹುದಾಗಿದೆ.<ref>ಹೀಟ್‌ ಟ್ರಾನ್ಸ್‌ಫರ್‌ - ಎ ಪ್ರಾಕ್ಟಿಕಲ್‌ ಅಪ್ರೋಚ್‌ ಬೈ ''ಯುಗ್ನಸ್‌ A ಸೆಂಗೆಲ್‌''</ref> == ಸಂವಹನ == {{Main|convection}} {{Cleanup-section|date=March 2009}} {{Copyedit|section|date=March 2009}} ಸಂವಹನ ಎಂಬುದು ಭೌತದ್ರವ್ಯದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸಣ್ಣ ಕಣಗಳ ಚಲನೆಯ ಮೂಲಕ ನಡೆಯುವ ಉಷ್ಣದ ಶಕ್ತಿಯ ವರ್ಗಾವಣೆಯಾಗಿದೆ. ದ್ರವ ಪದಾರ್ಥದ ಚಲನೆ ಹೆಚ್ಚಾದಂತೆ, ಸಂವಾಹಕ ಶಾಖ ವರ್ಗಾವಣೆಯೂ ಹೆಚ್ಚಾಗುತ್ತದೆ. ದ್ರವ ಪದಾರ್ಥದ ಬೃಹತ್‌ ಚಲನೆಯ ಇರುವಿಕೆಯು, ಘನ ಮೇಲ್ಮೈ ಹಾಗೂ ದ್ರವ ಪದಾರ್ಥದ ನಡುವಿನ ಶಾಖ ವರ್ಗಾವಣೆಯನ್ನು ವರ್ಧಿಸುತ್ತದೆ.<ref>ಯುಗ್ನಸ್‌ A ಸೆಂಗೆಲ್ (2003), “ಹೀಟ್‌ ಟ್ರಾನ್ಸ್‌ಫರ್‌-ಎ ಪ್ರಾಕ್ಟಿಕಲ್‌ ಅಪ್ರೋಚ್‌” 2ನೇ ಆವೃತ್ತಿ. ಪ್ರಕಾಶಕ: ಮೆಕ್‌ಗ್ರಾ ಹಿಲ್‌ ಪ್ರೊಫೆಷನಲ್‌, ಪುಟ 26 ಇಂದ: ISBN 0-07-245893-3, 9780072458930, ಗೂಗಲ್‌ ಪುಸ್ತಕ ಶೋಧ. 20-04-09ರಂದು ಸಂಪರ್ಕಿಸಲಾಯಿತು</ref> ಸಂವಾಹಕ ಶಾಖ ವರ್ಗಾವಣೆಯಲ್ಲಿ ಎರಡು ವಿಧಗಳಿವೆ: * ಸ್ವಾಭಾವಿಕ ಸಂವಹನ: ದ್ರವ ಪದಾರ್ಥದಲ್ಲಿನ ತಾಪದ ಬದಲಾವಣೆಗಳಿಂದಾಗಿ ಕಂಡುಬರುವ ಸಾಂದ್ರತೆಯ ಬದಲಾವಣೆಗಳಿಂದ ಉಂಟಾಗುವ ಪ್ಲಾವಕತೆಯ ಬಲಗಳ ಮೂಲಕ ದ್ರವ ಪದಾರ್ಥ ಚಲನೆಯು ಪರಿಣಮಿಸಿದಾಗ ಸ್ವಾಭಾವಿಕ ಸಂವಹನವು ಕಂಡುಬರುತ್ತದೆ. ಉದಾಹರಣೆಗೆ, ಬಾಹ್ಯ ಮೂಲವೊಂದರ ಗೈರುಹಾಜರಿಯಲ್ಲಿ ದ್ರವ ಪದಾರ್ಥದ ರಾಶಿಯು ಒಂದು ಬಿಸಿ ಮೇಲ್ಮೈನ ಸಂಪರ್ಕದಲ್ಲಿದ್ದಾಗ, ಅದರ ಸಣ್ಣ ಕಣಗಳು ಪ್ರತ್ಯೇಕವಾಗುತ್ತವೆ ಮತ್ತು ಚೆದುರುತ್ತವೆ. ಇದರಿಂದಾಗಿ ದ್ರವ ಪದಾರ್ಥದ ರಾಶಿಯು ಕಡಿಮೆ ದಟ್ಟವಾಗಿ ಮಾರ್ಪಡುತ್ತದೆ. ಇದು ಸಂಭವಿಸಿದಾಗ, ದ್ರವ ಪದಾರ್ಥವು ಲಂಬವಾಗಿ ಅಥವಾ ಅಡ್ಡಡ್ಡಲಾಗಿ ಸ್ಥಾನಪಲ್ಲಟವನ್ನು ಮಾಡಿದರೆ, ತಂಪಾದ ದ್ರವ ಪದಾರ್ಥವು ದಟ್ಟವಾಗುತ್ತದೆ ಮತ್ತು ದ್ರವ ಪದಾರ್ಥವು ಮುಳುಗುತ್ತದೆ. ಈ ರೀತಿಯಾಗಿ ಅತ್ಯಂತ ಬಿಸಿಯಾಗಿರುವ ರಾಶಿಯು ಶಾಖವನ್ನು ಆ ದ್ರವ ಪದಾರ್ಥದ ತಂಪಾದ ರಾಶಿಯೆಡೆಗೆ ವರ್ಗಾವಣೆ ಮಾಡುತ್ತದೆ.<ref>http://biocab.org/Heat_Transfer.html {{Webarchive|url=https://web.archive.org/web/20100821004350/http://biocab.org/Heat_Transfer.html |date=2010-08-21 }} ಬಯಾಲಜಿ ಕ್ಯಾಬಿನೆಟ್‌ ಆರ್ಗನೈಸೇಷನ್‌, ಏಪ್ರಿಲ್‌ 2006, “ಹೀಟ್‌ ಟ್ರಾನ್ಸ್‌ಫರ್‌”, 20/04/09ರಂದು ಸಂಪರ್ಕಿಸಲಾಯಿತು</ref> * ಬಲವಂತದ ಸಂವಹನ: ಪಂಖಗಳು ಮತ್ತು ಪಂಪುಗಳಂಥ ಬಾಹ್ಯ ಮೂಲದಿಂದಾಗಿ ದ್ರವ ಪದಾರ್ಥವು ಮೇಲ್ಮೈನ ಮೇಲೆ ಹರಿಯಲು ಬಲವಂತಕ್ಕೊಳಗಾದಾಗ, ಒಂದು ಕೃತಕವಾಗಿ ಚೋದಿಸಿದ ಸಂವಹನ ಪ್ರವಾಹವು ಸೃಷ್ಟಿಯಾಗುತ್ತದೆ. ಇದು ಬಲವಂತದ ಸಂವಹನ ಎನಿಸಿಕೊಳ್ಳುತ್ತದೆ.<ref>http://www.engineersedge.com/heat_transfer/convection.htm Engineers Edge‌, 2009, “ಕನ್ವೆಕ್ಷನ್‌ ಹೀಟ್‌ ಟ್ರಾನ್ಸ್‌ಫರ್‌”, 20/04/09ರಂದು ಸಂಪರ್ಕಿಸಲಾಯಿತು</ref> ಆಂತರಿಕ ಮತ್ತು ಬಾಹ್ಯ ಹರಿವು ಕೂಡಾ ಸಂವಹನವನ್ನು ವರ್ಗೀಕರಿಸಬಲ್ಲವು. ಕೊಳವೆಯೊಂದರ ಮೂಲಕದ ಒಂದು ಹರಿವಿನಂಥ ಒಂದು ಘನ ಗಡಿರೇಖೆಯಿಂದ ದ್ರವ ಪದಾರ್ಥವು ಸುತ್ತುವರಿಯಲ್ಪಟ್ಟಾಗ, ಆಂತರಿಕ ಹರಿವು ಸಂಭವಿಸುತ್ತದೆ. ಒಂದು ಘನ ಮೇಲ್ಮೈಯನ್ನು ಎದುರಿಸದೆಯೇ ದ್ರವ ಪದಾರ್ಥವು ಅನಿಶ್ಚಿತವಾಗಿ ವಿಸ್ತರಣೆಗೊಂಡಾಗ ಒಂದು ಬಾಹ್ಯ ಹರಿವು ಸಂಭವಿಸುತ್ತದೆ. ಈ ಎರಡೂ ಸಂವಹನಗಳು, ಅದು ಸ್ವಾಭಾವಿಕ ಸಂವಹನವಾಗಿರಬಹುದು ಅಥವಾ ಬಲವಂತದ ಸಂವಹನವಾಗಿರಬಹುದು, ಪರಸ್ಪರ ಒಂದನ್ನೊಂದು ಅವಲಂಬಿಸಿಲ್ಲವಾದ್ದರಿಂದ ಅವು ಆಂತರಿಕ ಅಥವಾ ಬಾಹ್ಯ ಸಂವಹನೆಗಳಾಗಿರಲು ಸಾಧ್ಯವಿದೆ.{{Citation needed|date=April 2010}} ಸಂವಾಹಕ ಶಾಖ ವರ್ಗಾವಣೆಯ ಪ್ರಮಾಣವು ಈ ಸಮೀಕರಣದಿಂದ ಪ್ರತಿನಿಧಿಸಲ್ಪಡುತ್ತದೆ:<ref>‌ಲೂಯಿಸ್ C. ಬರ್ಮೀಸ್ಟರ್‌‌, (1993) “ಕನ್ವೆಕ್ಟಿವ್‌ ಹೀಟ್‌ ಟ್ರಾನ್ಸ್‌ಫರ್‌‌”, 2ನೇ ಆವೃತ್ತಿ ಪ್ರಕಾಶಕ: ವೈಲೆ-ಇಂಟರ್‌ಸೈನ್ಸ್‌, ಪುಟ 107 ISBN 0-471-57709-X, 9780471577096, ಗೂಗಲ್‌ ಪುಸ್ತಕ ಶೋಧ. 20-03-09ರಂದು ಸಂಪರ್ಕಿಸಲಾಯಿತು</ref> :<math>q = hA(T_s - T_b)</math> A ಎಂಬುದು ಶಾಖ ವರ್ಗಾವಣೆಯ ಮೇಲ್ಮೈ ವಿಸ್ತೀರ್ಣವಾಗಿದೆ. ''T'' <sub>''s'' </sub> ಎಂಬುದು ಮೇಲ್ಮೈ ತಾಪವಾಗಿದೆ ಮತ್ತು ''T'' <sub>''b'' </sub> ಎಂಬುದು ಬೃಹತ್‌ ತಾಪದಲ್ಲಿರುವ ದ್ರವ ಪದಾರ್ಥದ ತಾಪವಾಗಿದೆ. ಆದಾಗ್ಯೂ, ''T'' <sub>''b'' </sub> ಎಂಬುದು ಪ್ರತಿ ಸನ್ನಿವೇಶದೊಂದಿಗೂ ಬದಲಾಗುತ್ತದೆ ಮತ್ತು ಅದು ಮೇಲ್ಮೈಯಿಂದ "ತುಂಬಾ" ದೂರದಲ್ಲಿರುವ ದ್ರವ ಪದಾರ್ಥದ ತಾಪವಾಗಿದೆ. ''h'' ಎಂಬುದು ಸ್ಥಿರವಾದ ಶಾಖ ವರ್ಗಾವಣಾ ಗುಣಾಂಕವಾಗಿದ್ದು, ತಾಪದಂಥ ದ್ರವ ಪದಾರ್ಥದ ಭೌತಿಕ ಲಕ್ಷಣಗಳ ಮೇಲೆ ಮತ್ತು ಸಂವಹನವು ಸಂಭವಿಸುವ ಭೌತಿಕ ಸನ್ನಿವೇಶದ ಮೇಲೆ ಅದು ಅವಲಂಬಿತವಾಗಿರುತ್ತದೆ. ಆದ್ದರಿಂದ, ವಿಶ್ಲೇಷಣೆಗೊಳಗಾಗುವ ಪ್ರತಿ ಪದ್ಧತಿಗೆ ಸಂಬಂಧಿಸಿದಂತೆ ಶಾಖ ವರ್ಗಾವಣೆಯ ಗುಣಾಂಕವನ್ನು ಪಡೆಯಬೇಕು ಅಥವಾ ಪ್ರಾಯೋಗಿಕವಾಗಿ ಕಂಡುಕೊಳ್ಳಬೇಕು. ವಿಶಿಷ್ಟ ರಚನಾ ವಿನ್ಯಾಸಗಳು ಹಾಗೂ ದ್ರವ ಪದಾರ್ಥಗಳಿಗೆ ಸಂಬಂಧಿಸಿದಂತೆ ಶಾಖ ವರ್ಗಾವಣೆಯ ಗುಣಾಂಕಗಳನ್ನು ಲೆಕ್ಕಾಚಾರ ಮಾಡಲು ಅನೇಕ ಉಲ್ಲೇಖಗಳಲ್ಲಿ ಸೂತ್ರಗಳು ಹಾಗೂ ಪರಸ್ಪರ ಸಂಬಂಧಗಳು ಲಭ್ಯವಿವೆ. ಪ್ರಕ್ಷುಬ್ಧವಾಗಿರದೆ ಸೀದಾಹರಿಯುವ ಹರಿವುಗಳಿಗೆ ಸಂಬಂಧಿಸಿದಂತಿರುವ ಶಾಖ ವರ್ಗಾವಣೆಯ ಗುಣಾಂಕವು ಪ್ರಕ್ಷುಬ್ಧ ಹರಿವುಗಳಿಗೆ ಹೋಲಿಸಿದಾಗ, ಅದಕ್ಕಿಂತ ಕೊಂಚಮಟ್ಟಿಗೆ ಕಡಿಮೆಯಿರುತ್ತದೆ; ಪ್ರಕ್ಷುಬ್ಧ ಹರಿವುಗಳು ಶಾಖ ವರ್ಗಾವಣೆ ಮೇಲ್ಮೈ ಮೇಲೆ, ತೆಳುವಾದ ಹರಿಯದೇ ನಿಂತ ಒಂದು ದ್ರವ ಪದಾರ್ಥ ಪೊರೆ ಪದರವನ್ನು ಹೊಂದಿರುವುದೇ ಇದಕ್ಕೆ ಕಾರಣ.<ref>http://www.engineersedge.com/heat_transfer/convection.htm Engineers Edge, 2009, “ಕನ್ವೆಕ್ಷನ್‌ ಹೀಟ್‌ ಟ್ರಾನ್ಸ್‌ಫರ್‌‌”, 20/03/09ರಂದು ಸಂಪರ್ಕಿಸಲಾಯಿತು</ref> == ವಿಕಿರಣ == {{Main|Thermal radiation}} ವಿಕಿರಣ ಎಂಬುದು ಶೂನ್ಯ ಅವಕಾಶದ ಮೂಲಕ ನಡೆಯುವ ಶಾಖ ಶಕ್ತಿಯ ವರ್ಗಾವಣೆಯಾಗಿದೆ. ನಿರಪೇಕ್ಷ ಶೂನ್ಯಕ್ಕಿಂತ ಮೇಲಿರುವ ಒಂದು ತಾಪವನ್ನು ಹೊಂದಿರುವ ಎಲ್ಲಾ ವಸ್ತುಗಳೂ ಶಕ್ತಿಯನ್ನು ಹೊರಸೂಸುತ್ತವೆ. ಒಂದು ವೇಳೆ ಆ ವಸ್ತುಗಳು ಒಂದು [[ಕಪ್ಪು ಕಾಯ]]ವಾಗಿದ್ದಿದ್ದರೆ, ಅವುಗಳಿಂದ ಹೊರಸೂಸಲ್ಪಡಬಹುದಾಗಿದ್ದ ಶಕ್ತಿಯ ಪ್ರಮಾಣದಿಂದ ಗುಣಿಸಲ್ಪಟ್ಟ ಅವುಗಳ [[ಉತ್ಸರ್ಜಕತೆ]]ಗೆ ಸಮನಾಗಿರುವ ಒಂದು ಮಟ್ಟದಲ್ಲಿ ಎಲ್ಲಾ ವಸ್ತುಗಳೂ ಶಕ್ತಿಯನ್ನು ಹೊರಸೂಸುತ್ತವೆ ಎನ್ನಬಹುದು. ವಿಕಿರಣವು [[ವಿದ್ಯುತ್ಕಾಂತೀಯ ಅಲೆಗಳ]] ಮೂಲಕ ವರ್ಗಾವಣೆಯಾಗುವುದರಿಂದ, ವಿಕಿರಣವು ಸಂಭವಿಸಲು ಯಾವುದೇ ಮಾಧ್ಯಮದ ಅಗತ್ಯವಿರುವುದಿಲ್ಲ; ಒಂದು ನಿಖರವಾದ [[ನಿರ್ವಾತ]]ದಲ್ಲಿ ಮತ್ತು ನಿರ್ವಾತದ ಮೂಲಕವೂ ವಿಕಿರಣವು ಕೆಲಸಮಾಡುತ್ತದೆ. ಸೂರ್ಯನಿಂದ ಬರುವ ಶಕ್ತಿಯು ಭೂಮಿಯನ್ನು ಬೆಚ್ಚಗಾಗಿಸುವುದಕ್ಕೆ ಮುಂಚಿತವಾಗಿ ಬಾಹ್ಯಾಕಾಶದ ನಿರ್ವಾತದ ಮೂಲಕ ಸಂಚರಿಸುತ್ತದೆ. ಎಲ್ಲಾ ಕಾಯಗಳ ''ಪ್ರತಿಫಲನಶೀಲತೆ'' ಮತ್ತು ''ಉತ್ಸರ್ಜಕತೆ'' ಗಳೆರಡೂ ತರಂಗಾಂತರವನ್ನು ಅವಲಂಬಿಸಿರುತ್ತವೆ. ಪ್ಲ್ಯಾಂಕ್‌ನ [[ಕಪ್ಪು-ಕಾಯ ವಿಕಿರಣ]]ದ ನಿಯಮದಿಂದ [[ತೀವ್ರತೆ]]ಯಲ್ಲಿ ಸೀಮಿತಗೊಳಿಸಲ್ಪಟ್ಟಿರುವಂತೆ, ವಿದ್ಯುತ್ಕಾಂತೀಯ ವಿಕಿರಣದ ತರಂಗಾಂತರ ವಿತರಣೆಯನ್ನು ತಾಪವು ನಿರ್ಣಯಿಸುತ್ತದೆ. ಯಾವುದೇ ಕಾಯಕ್ಕೆ ಸಂಬಂಧಿಸಿದಂತೆ, ಪ್ರತಿಫಲನಶೀಲತೆಯು ಒಳಬರುವ ವಿದ್ಯುತ್ಕಾಂತೀಯ ವಿಕಿರಣದ ತರಂಗಾಂತರ ವಿತರಣೆಯನ್ನು ಅವಲಂಬಿಸಿರುತ್ತದೆ ಮತ್ತು ಆದ್ದರಿಂದ ವಿಕಿರಣದ ಮೂಲದ ತಾಪವಿರುತ್ತದೆ. ಉತ್ಸರ್ಜಕತೆಯು ತರಂಗಾಂತರ ವಿತರಣೆಯನ್ನು ಅವಲಂಬಿಸಿರುತ್ತದೆ ಮತ್ತು ಆದ್ದರಿಂದ ಸ್ವತಃ ಕಾಯದ ತಾಪವಿರುತ್ತದೆ. ಉದಾಹರಣೆಗೆ, ಕಣ್ಣಿಗೆ ಕಾಣುವ ಬೆಳಕಿಗೆ ಅತೀವವಾಗಿ ಪ್ರತಿಫಲನಾಶೀಲವಾಗಿರುವ (ಪ್ರತಿಫಲನಶೀಲತೆಯು ಸುಮಾರು 0.90ನಷ್ಟಿರುತ್ತದೆ) ತಾಜಾ ಮಂಜು ಬೆಳ್ಳಗೆ ಕಾಣುತ್ತದೆ. ಸುಮಾರು 0.5 ಮೈಕ್ರೋಮೀಟರುಗಳಷ್ಟಿರುವ ಒಂದು ಉನ್ನತ ಶಕ್ತಿಯ ತರಂಗಾಂತರದೊಂದಿಗಿನ ಸೂರ್ಯನ ಬೆಳಕನ್ನು ಅದು ಪ್ರತಿಫಲಿಸುವುದೇ ಇದಕ್ಕೆ ಕಾರಣ. ಆದಾಗ್ಯೂ, ಸುಮಾರು -5&nbsp;°Cನಷ್ಟಿರುವ ಒಂದು ತಾಪದಲ್ಲಿ, ಸುಮಾರು 12 ಮೈಕ್ರೋಮೀಟರುಗಳಷ್ಟಿರುವ ಉನ್ನತ ಶಕ್ತಿಯ ತರಂಗಾಂತರದಲ್ಲಿ ಇದರ ಉತ್ಸರ್ಜಕತೆಯು 0.99ನಷ್ಟಿರುತ್ತದೆ. ಪ್ರತಿಯೊಂದು ಅನಿಲಕ್ಕೆ ಸಂಬಂಧಿಸಿದಂತೆ ವಿಭಿನ್ನವಾಗಿರುವ ವಿಶಿಷ್ಟ ತರಂಗಾಂತರ ಮಾದರಿಗಳಲ್ಲಿ ಅನಿಲಗಳು ಶಕ್ತಿಯನ್ನು [[ಹೀರು]]ತ್ತವೆ ಮತ್ತು [[ಹೊರಸೂಸು]]ತ್ತವೆ. ಕಣ್ಣಿಗೆ ಕಾಣುವ ಬೆಳಕು, ಅವರೋಹಿತ ವಿಕಿರಣಕ್ಕಿಂತ ಒಂದು ಮೊಟಕಾದ ತರಂಗಾಂತರದೊಂದಿಗಿನ (ಮತ್ತು ಆದ್ದರಿಂದ ಒಂದು ಉನ್ನತ ಕಂಪನಾಂಕವನ್ನು ಅದು ಹೊಂದಿದೆ) ವಿದ್ಯುತ್ಕಾಂತೀಯ ವಿಕಿರಣದ ಮತ್ತೊಂದು ಸ್ವರೂಪವಾಗಿದೆ. ಕಣ್ಣಿಗೆ ಕಾಣುವ ಬೆಳಕು ಮತ್ತು ಸಹಜವಲ್ಲದ ತಾಪಗಳಲ್ಲಿನ ವಸ್ತುಗಳಿಂದ ಬಂದ ವಿಕಿರಣದ ನಡುವಿನ ವ್ಯತ್ಯಾಸವು, ಕಂಪನಾಂಕ ಮತ್ತು ತರಂಗಾಂತರದಲ್ಲಿ ಸುಮಾರು 20ರಷ್ಟಿರುವ ಒಂದು ಅಂಶವಾಗಿದೆ; ಹೊರಸೂಸುವಿಕೆಯ ಎರಡು ವಿಧಗಳು ವಿದ್ಯುತ್ಕಾಂತೀಯ ವಿಕಿರಣದ ಕೇವಲ ವಿಭಿನ್ನ "ಬಣ್ಣಗಳಾಗಿವೆ". === ಮೇಲ್ಮೈಗಳ ಹೊದಿಕೆ ಹೊದಿಸುವಿಕೆ ಮತ್ತು ನಿರ್ಮಿಸುವಿಕೆ, ಹಾಗೂ ವಿಕಿರಣಾತ್ಮಕ ವರ್ಗಾವಣೆ === ಲಘುವಾಗಿರುವ ಬಣ್ಣಗಳು ಮತ್ತು ಬಿಳಿ ಬಣ್ಣಗಳು ಹಾಗೂ ಲೋಹೀಯ ವಸ್ತುಗಳು ಸಹ, ಕಡಿಮೆ ಪ್ರಕಾಶ ಬೀರುವ ಬೆಳಕನ್ನು ಹೀರುತ್ತವೆ, ಮತ್ತು ತನ್ಮೂಲಕ ಕಡಿಮೆ ಬಿಸಿಯಾಗುತ್ತವೆ; ಆದರೆ ಹಾಗಿಲ್ಲದೇ ಹೋದರೆ ಬಣ್ಣವು, ಪ್ರತಿದಿನದ ತಾಪಗಳಲ್ಲಿರುವ ಒಂದು ವಸ್ತು ಮತ್ತು ಅದರ ಪರಿಸರದ ನಡುವಿನ ಶಾಖ ವರ್ಗಾವಣೆಗೆ ಸಂಬಂಧಿಸಿದಂತೆ ಪುಟ್ಟ ವ್ಯತ್ಯಾಸವನ್ನು ಮಾಡುತ್ತದೆ. ಏಕೆಂದರೆ ಹೊರಸೂಸಲ್ಪಟ್ಟ ಪ್ರಬಲವಾದ ತರಂಗಾಂತರಗಳು ಕಣ್ಣಿಗೆ ಕಾಣುವ ತರಂಗ ಸಮುದಾಯದ ಹತ್ತಿರದಲ್ಲೆಲ್ಲೂ ಇರುವುದಿಲ್ಲ, ಆದರೆ ಅದಕ್ಕೆ ಬದಲಾಗಿ ದೂರದ ಅವರೋಹಿತದಲ್ಲಿರುತ್ತವೆ. ಆ ತರಂಗಾಂತರಗಳಲ್ಲಿನ ಉತ್ಸರ್ಜಕತೆಗಳು ದೃಷ್ಟಿಗೋಚರ ಉತ್ಸರ್ಜಕತೆಗಳೊಂದಿಗೆ (ಕಣ್ಣಿಗೆ ಕಾಣುವ ಬಣ್ಣಗಳು) ಅಲ್ಪ ಸಂಬಂಧವನ್ನು ಹೊಂದಿರುತ್ತವೆ; ದೂರದ ಅವರೋಹಿತದಲ್ಲಿ ಬಹುತೇಕ ವಸ್ತುಗಳು ಉನ್ನತವಾದ ಉತ್ಸರ್ಜಕತೆಗಳನ್ನು ಹೊಂದಿರುತ್ತವೆ. ಈ ರೀತಿಯಾಗಿ, ಸೂರ್ಯನ ಬೆಳಕಿನಲ್ಲಿ ಹೊರತುಪಡಿಸಿ, ಹೊದಿಕೆ ಹೊದಿಸುವಿಕೆಯ ಬಣ್ಣವು ಬೆಚ್ಚಗಿರುವಿಕೆಗೆ ಸಂಬಂಧಿಸಿದಂತೆ ಅಲ್ಪ ವ್ಯತ್ಯಾಸವನ್ನು ಮಾಡುತ್ತದೆ; ಅದೇ ರೀತಿಯಲ್ಲಿ, ಮನೆಗಳ ಪೈಂಟ್‌ ಬಣ್ಣವು, ಪೈಂಟ್‌ ಮಾಡಲಾದ ಭಾಗದ ಮೇಲೆ ಬಿಸಿಲು ಬಿದ್ದಿರುವಾಗಿನದನ್ನು ಹೊರತುಪಡಿಸಿ, ಬೆಚ್ಚಗಿರುವಿಕೆಗೆ ಅಲ್ಪ ವ್ಯತ್ಯಾಸವನ್ನು ಮಾಡುತ್ತದೆ. ಹೊಳೆಯುವ ಲೋಹದ ಮೇಲ್ಮೈಗಳು ಇದಕ್ಕೆ ಮುಖ್ಯ ಅಪವಾದಗಳಾಗಿವೆ. ಇವು ಕಣ್ಣಿಗೆ ಕಾಣುವ ತರಂಗಾಂತರಗಳು ಹಾಗೂ ದೂರದ ಅವರೋಹಿತಗಳೆರಡರಲ್ಲೂ ಕಡಿಮೆ ಉತ್ಸರ್ಜಕತೆಗಳನ್ನು ಹೊಂದಿರುತ್ತವೆ. ಎರಡೂ ದಿಕ್ಕುಗಳಲ್ಲಿ ಶಾಖ ವರ್ಗಾವಣೆಯನ್ನು ತಗ್ಗಿಸಲು ಇಂಥ ಮೇಲ್ಮೈಗಳನ್ನು ಬಳಸಿಕೊಳ್ಳಬಹುದಾಗಿದೆ; ಬಾಹ್ಯಾಕಾಶ ನೌಕೆಗೆ ಅವಾಹಕ ಪದಾರ್ಥವನ್ನು ಅಳವಡಿಸಲು ಬಳಸಲಾಗುವ [[ಬಹು-ಪದರ ನಿರೋಧನ]]ವು ಇದಕ್ಕೊಂದು ಉದಾಹರಣೆಯಾಗಿದೆ. ಮನೆಗಳಲ್ಲಿನ [[ಕಡಿಮೆ-ಉತ್ಸರ್ಜಕತೆ]]ಯ ಕಿಟಕಿಗಳು ಒಂದು ಹೆಚ್ಚು ಸಂಕೀರ್ಣಗೊಂಡ ತಂತ್ರಜ್ಞಾನವಾಗಿವೆ. ಏಕೆಂದರೆ, ಕಣ್ಣಿಗೆ ಕಾಣುವ ಬೆಳಕಿಗೆ ಅವು ಪಾರದರ್ಶಕವಾಗಿ ಉಳಿಯುವುದರ ಜೊತೆಗೇ, ಉಷ್ಣದ ತರಂಗಾಂತರಗಳಲ್ಲಿ ಅವು ಕಡಿಮೆ ಉತ್ಸರ್ಜಕತೆಯನ್ನು ಹೊಂದುವುದು ಅಗತ್ಯವಾಗಿರುತ್ತದೆ. == ಭೌತಿಕ ವರ್ಗಾವಣೆ == ಅಂತಿಮವಾಗಿ, ಒಂದು ಸ್ಥಳದಿಂದ ಮತ್ತೊಂದಕ್ಕೆ ಒಂದು ಬಿಸಿಯಾಗಿರುವ ಅಥವಾ ತಂಪಾಗಿರುವ ವಸ್ತುವಿನ ಭೌತಿಕ ವರ್ಗಾವಣೆಯನ್ನು ಮಾಡುವ ಮೂಲಕ ಶಾಖವನ್ನು ಚಲನಗೊಳಿಸಲು ಸಾಧ್ಯವಿದೆ. ಒಂದು ಸೀಸೆಯಲ್ಲಿ ಬಿಸಿ ನೀರನ್ನು ಇರಿಸಿ ನಿಮ್ಮ ಹಾಸಿಗೆಯನ್ನು ಬಿಸಿಮಾಡುವಷ್ಟೇ ಅಥವಾ ಒಂದು ನೀರ್ಗಲ್ಲ ಬಂಡೆಯನ್ನು ಚಲನಗೊಳಿಸಿ ಸಾಗರ ಪ್ರವಾಹಗಳನ್ನು ಬದಲಿಸುವಷ್ಟೇ ಇದು ಸರಳವಾಗಿರಲು ಸಾಧ್ಯವಿದೆ. == ನ್ಯೂಟನ್ನನ ಶೀತಕ ನಿಯಮ == ಇದಕ್ಕೆ ಸಂಬಂಧಿಸಿದ ಒಂದು ತತ್ತ್ವವಾದ '''ನ್ಯೂಟನ್ನನ ಶೀತಕ ನಿಯಮ''' ವು ತಿಳಿಸುವ ಪ್ರಕಾರ, ''ಕಾಯವೊಂದರ ಶಾಖ ನಷ್ಟದ ಪ್ರಮಾಣವು, ಸದರಿ ಕಾಯ ಮತ್ತು ಅದರ ಪರಿಸರದ ನಡುವಿನ ತಾಪಗಳಲ್ಲಿನ ವ್ಯತ್ಯಾಸಕ್ಕೆ ಅನುಗುಣವಾಗಿರುತ್ತದೆ.'' ಸದರಿ ನಿಯಮವು ಭೇದಾತ್ಮಕ ಸಮೀಕರಣವಾಗಿ ನೀಡಲ್ಪಟ್ಟಿದೆ: :<math> \frac{d Q}{d t} = h \cdot A( T_{\text{env}}- T(t)) = - h \cdot A \Delta T(t)\quad </math> :<math>Q=</math> [[ಜೌಲ್‌‌]]ಗಳಲ್ಲಿನ ಉಷ್ಣದ ಶಕ್ತಿ ::<math>h=</math> [[ಶಾಖ ವರ್ಗಾವಣೆಯ ಗುಣಾಂಕ]] :::<math>A=</math> ವರ್ಗಾಯಿಸಲ್ಪಡುತ್ತಿರುವ ಶಾಖದ ಮೇಲ್ಮೈ ವಿಸ್ತೀರ್ಣ ::::<math>T =</math> ವಸ್ತುವಿನ ಮೇಲ್ಮೈ ಮತ್ತು ಒಳಾವರಣದ ತಾಪ (ಈ ಅಂದಾಜಿನಲ್ಲಿ ಇವುಗಳು ಒಂದೇ ಆಗಿರುವುದರಿಂದ) :::::<math>T_{\text{env}} = </math> ವಾತಾವರಣದ ತಾಪ ::::::<math>\Delta T(t)= T(t) - T_{\text{env}} </math> ಎಂಬುದು ವಾತಾವರಣ ಮತ್ತು ವಸ್ತುವಿನ ನಡುವಿನ ಸಮಯ-ಅವಲಂಬಿತ ಉಷ್ಣದ ಪ್ರವಣತೆಯಾಗಿದೆ ಶಾಖ ನಷ್ಟ ತತ್ತ್ವದ ಈ ಸ್ವರೂಪವು ಕೆಲವೊಮ್ಮೆ ಅತ್ಯಂತ ಕರಾರುವಾಕ್ಕಾಗಿರುವುದಿಲ್ಲ; ಒಂದು ಏಕರೂಪದ್ದಲ್ಲದ, ಇಲ್ಲವಾದರೆ ದುರ್ಬಲವಾಗಿ ವಹನೀಯವಾಗಿರುವ ಮಾಧ್ಯಮದಲ್ಲಿನ (ಅಸ್ಥಿರ) ಶಾಖ ವರ್ಗಾವಣೆ ಸಮೀಕರಣದ ಮೇಲೆ ಆಧರಿತವಾಗಿರುವ ಶಾಖದ ಹರಿವಿನ ವಿಶ್ಲೇಷಣೆಯು ಒಂದು ನಿಖರವಾದ ಸೂತ್ರೀಕರಣಕ್ಕೆ ಅಗತ್ಯವಾಗಬಹುದು. [[ಫೌರಿಯರ್‌ನ ನಿಯಮ]]ವು ನಿರಂತರ ಪ್ರವಣತೆಗಳಿಗೆ ಸಂಬಂಧಿಸಿದ ಒಂದು ಸದೃಶಿಯಾಗಿದೆ. ಈ ಕೆಳಗಿನ ಸರಳೀಕರಣಕ್ಕೆ (ಇದು ''ಒಟ್ಟುಗೂಡಿಸಲ್ಪಟ್ಟ ಪದ್ಧತಿ ಉಷ್ಣದ ವಿಶ್ಲೇಷಣೆ'' ಎಂಬುದಾಗಿ ಮತ್ತು ಇತರ ಅದೇ ರೀತಿಯ ಪರಿಭಾಷೆಗಳಿಂದ ಕರೆಯಲ್ಪಡುತ್ತದೆ) ಎಲ್ಲಿಯ ತನಕ [[ಬಯೋಟ್‌ ಸಂಖ್ಯೆ]]ಯಿಂದ ಅನುಮತಿ ದೊರೆಯುವುದು ಅಲ್ಲಿಯವರೆಗೆ ಅದನ್ನು ಅನ್ವಯಿಸಬಹುದು. ಕಾಯವೊಂದರಲ್ಲಿನ ಒಳಾವರಣ ಉಷ್ಣದ ವಾಹಕತೆಗೆ ಮೇಲ್ಮೈ ವಾಹಕತೆಯನ್ನು ಬಯೋಟ್‌ ಸಂಖ್ಯೆಯು ಸಂಬಂಧ ಕಲ್ಪಿಸುತ್ತದೆ. ಒಂದು ವೇಳೆ ಈ ಅನುಪಾತವು ಅವಕಾಶ ನೀಡಿದರೆ, ಕಾಯವು ತುಲನಾತ್ಮಕವಾಗಿ ಉನ್ನತವಾದ ಆಂತರಿಕ ವಾಹಕತೆಯನ್ನು ಹೊಂದಿದೆ ಎಂಬುದನ್ನು ಇದು ತೋರಿಸುತ್ತದೆ. ಅಂದರೆ, ವಾತಾವರಣದಿಂದಾಗಿ ಕಾಯವು ಹೊರಗಿನಿಂದ ತಂಪುಗೊಂಡಂತೆ ಈ ತಾಪವು ಬದಲಾದಾಗಲೂ ಸಹ, ಸಮಗ್ರ ಕಾಯವು (ಉತ್ತಮ ಅಂದಾಜಿಗೆ) ಮೊದಲಿನಿಂದ ಕೊನೆಯವರೆಗೂ ಅದೇ ಏಕರೂಪದ ತಾಪದಲ್ಲಿರುತ್ತದೆ. ಒಂದು ವೇಳೆ ಇದು ಇರುವ ಸ್ಥಿತಿಯಾದರೆ, ಈ ಸ್ಥಿತಿಗಳು ಕಾಯವೊಂದರ ತಾಪದ ಸಮಯದೊಂದಿಗಿನ [[ಘಾತೀಯ ಕ್ಷಯಿಸುವಿಕೆ]]ಯ ವರ್ತನೆಯನ್ನು ನೀಡುತ್ತವೆ. ಇಂಥ ಸ್ಥಿತಿಗಳಲ್ಲಿ, ಸಮಗ್ರ ಕಾಯವು ಒಟ್ಟುಗೂಡಿಸಲ್ಪಟ್ಟ ಧಾರಣಶಕ್ತಿಯ ಶಾಖ ಭಂಡಾರವಾಗಿ ಪರಿಗಣಿಸಲ್ಪಡುತ್ತದೆ. ಇದರಲ್ಲಿನ ಶಾಖದ ಒಟ್ಟು ಅಂಶವು, [[ಶಾಖ ಸಾಮರ್ಥ್ಯ]]ವಾದ '''C''' ಮತ್ತು ಕಾಯದ ತಾಪವಾದ '''T''' ಯ ಸರಳ ಮೊತ್ತಕ್ಕೆ ಅನುಗುಣವಾಗಿರುತ್ತದೆ, ಅಥವಾ '''Q = C T''' ಆಗಿರುತ್ತದೆ. ಶಾಖದ ಸಾಮರ್ಥ್ಯವಾದ '''C''' ಯ ವ್ಯಾಖ್ಯಾನದಿಂದ '''C = ''dQ/dT'' ''' ಎಂಬ ಸಂಬಂಧವು ಬರುತ್ತದೆ. ಸಮಯಕ್ಕೆ ಸಂಬಂಧಿಸಿದಂತೆ ಈ ಸಮೀಕರಣವನ್ನು ವಿಕಲನ ಮಾಡಿದಾಗ, ಅದು ಈ ಗುರುತನ್ನು ನೀಡುತ್ತದೆ (ಯಾವುದೇ ನಿರ್ದಿಷ್ಟ ಸಮಯದಲ್ಲಿ ವಸ್ತುವಿನಲ್ಲಿನ ತಾಪಗಳು ಏಕರೂಪದ್ದಾಗಿರುವವರೆಗೆ ಇದು ಕ್ರಮಬದ್ಧವಾಗಿರುತ್ತದೆ): ''' ''dQ/dt '' = C (''dT/dt'' )'''. ಮೇಲಿರುವ ಈ ವಿಭಾಗದೊಂದಿಗೆ ಪ್ರಾರಂಭವಾಗುವ ಮೊದಲ ಸಮೀಕರಣದಲ್ಲಿನ ''' ''dQ/dt'' ''' ಎಂಬುದನ್ನು ಬದಲಾಯಿಸಲು ಈ ನಿರೂಪಣೆಯನ್ನು ಬಳಸಬಹುದು. ಆಗ, ಒಂದು ವೇಳೆ '''T(t)''' ಎಂಬುದು '''t''' ಎಂಬ ಸಮಯದಲ್ಲಿನ ಇಂಥ ಒಂದು ಕಾಯದ ತಾಪವಾಗಿದ್ದರೆ ಮತ್ತು '''T<sub>env</sub>''' ಎಂಬುದು ಕಾಯದ ಸುತ್ತಲೂ ಇರುವ ವಾತಾವರಣದ ತಾಪವಾಗಿದ್ದರೆ: :<math> \frac{d T(t)}{d t} = - r (T(t) - T_{\mathrm{env}}) = - r \Delta T(t)\quad </math> ಇದರಲ್ಲಿ '''''r'' ''' = '''hA/C''' ಎಂಬುದು ಪದ್ಧತಿಯ ಒಂದು ಧನಾತ್ಮಕ ಸ್ಥಿರಾಂಕ ಲಕ್ಷಣವಾಗಿರುತ್ತದೆ. ಇದು '''1/ಸಮಯ''' ದ ಏಕಮಾನಗಳಲ್ಲಿ ಇರಬೇಕಾಗುತ್ತದೆಯಾದ್ದರಿಂದ, ಒಂದು ವಿಶಿಷ್ಟ [[ಸಮಯ ಸ್ಥಿರಾಂಕ]]ವಾದ '''t<sub>0</sub>''' ಎಂಬುದರ ಪರಿಭಾಷೆಗಳಲ್ಲಿ ಅದನ್ನು ಕೆಲವೊಮ್ಮೆ ವ್ಯಕ್ತಪಡಿಸಲಾಗುತ್ತದೆ ಮತ್ತು ಅದನ್ನು ಈ ರೀತಿಯಲ್ಲಿ ನೀಡಲಾಗುತ್ತದೆ: '''''r'' ''' = '''1/t<sub>0</sub>''' =''' ΔT/[''dT(t)/dt'' ]'''. ಈ ರೀತಿಯಾಗಿ, ಉಷ್ಣದ ಪದ್ಧತಿಗಳಲ್ಲಿ, '''t<sub>0</sub>''' = '''C/hA.''' (ಪದ್ಧತಿಯೊಂದರ ಒಟ್ಟು [[ಶಾಖ ಸಾಮರ್ಥ್ಯ]]ವಾದ '''C''' ಯು, ಅದರ ರಾಶಿ-[[ವಿಶಿಷ್ಟ ಉಷ್ಣ ಸಾಮರ್ಥ್ಯ]]ವಾದ '''c<sub>p</sub>''' ಎಂಬುದನ್ನು ಅದರ ರಾಶಿಯಾದ '''m''' ಎಂಬುದರಿಂದ ಗುಣಿಸಲ್ಪಡುವುದರ ಮೂಲಕ ಮತ್ತಷ್ಟು ನಿರೂಪಿಸಲ್ಪಡುತ್ತದೆ, ಇದರಿಂದಾಗಿ ಸಮಯ ಸ್ಥಿರಾಂಕವಾದ '''t<sub>0</sub>''' ಎಂಬುದು ಕೂಡಾ '''mc<sub>p</sub>/hA''' ಎಂಬುದರಿಂದ ನೀಡಲ್ಪಡುತ್ತದೆ). ಈ ರೀತಿಯಾಗಿ ಮೇಲಿನ ಸಮೀಕರಣವನ್ನು ಪ್ರಯೋಜನಕಾರಿಯಾಗಿ ಈ ಕೆಳಗಿನಂತೆಯೂ ಬರೆಯಬಹುದು: :<math> \frac{d T(t)}{d t} = - \frac{1}{t_0} \Delta T(t)\quad </math> ಗಡಿರೇಖೆ ಸ್ಥಿತಿಗಳ ಅನುಕಲನ ಹಾಗೂ ಪರ್ಯಾಯ ಬಳಕೆಯ ಪ್ರಮಾಣಕ ವಿಧಾನಗಳ ಮೂಲಕ, ಈ ಭೇದಾತ್ಮಕ ಸಮೀಕರಣದ ಪರಿಹಾರವು, ಇದನ್ನು ನೀಡುತ್ತದೆ: : <math> T(t) = T_{\mathrm{env}} + (T(0) - T_{\mathrm{env}}) \ e^{-r t}. \quad </math> ಇಲ್ಲಿ, '''''T'' ''' ('''''t'' ''' ) ಎಂಬುದು '''''t'' ''' ಎಂಬ ಸಮಯದಲ್ಲಿನ ತಾಪವಾಗಿದೆ, ಮತ್ತು '''T(0)''' ಎಂಬುದು ಶೂನ್ಯ ಸಮಯದಲ್ಲಿನ ಆರಂಭಿಕ ತಾಪವಾಗಿದೆ, ಅಥವಾ '''''t'' ''' = 0 ಆಗಿದೆ. ಒಂದು ವೇಳೆ: : <math> \Delta T(t) \quad </math> ಎಂಬುದು : <math> T(t) - T_{\mathrm{env}} \, \quad </math> ಎಂಬಂತೆ ವ್ಯಾಖ್ಯಾನಿಸಲ್ಪಟ್ಟರೆ, ಅಲ್ಲಿ <math> \Delta T(0)\quad </math> ಎಂಬುದು 0 ಸಮಯದಲ್ಲಿನ ಆರಂಭಿಕ ತಾಪ ವ್ಯತ್ಯಾಸವಾಗಿರುತ್ತದೆ, ಆಗ ನ್ಯೂಟನ್ನನ ಪರಿಹಾರವು ಈ ರೀತಿ ಬರೆಯಲ್ಪಡುತ್ತದೆ: : <math> \Delta T(t) = \Delta T(0) \ e^{-r t} = \Delta T(0) \ e^{-t/t_0}. \quad </math> '''ಉಪಯೋಗಗಳು:''' ಉದಾಹರಣೆಗೆ, ಸರಳೀಕೃತ [[ಹವಾಮಾನ ಮಾದರಿ]]ಗಳು ವಾಯುಮಂಡಲದ ತಾಪಗಳನ್ನು ನಿರ್ವಹಿಸುವ ಸಲುವಾಗಿ ಒಂದು ಸಂಪೂರ್ಣವಾದ (ಮತ್ತು ಲೆಕ್ಕಾಚಾರದ ದೃಷ್ಟಿಯಿಂದ ದುಬಾರಿಯಾದ) ವಿಕಿರಣ ಸಂಕೇತವನ್ನು ಬಳಸುವ ಬದಲು ನ್ಯೂಟನ್ನನ ಶೀತಕವನ್ನು ಬಳಸಬಹುದು. == ಉಷ್ಣದ ಮಂಡಲಗಳನ್ನು ಬಳಸಿಕೊಂಡಿರುವ ಒಂದು ಆಯಾಮದ ಅನ್ವಯಿಕೆ == ಉಷ್ಣದ ಮಂಡಲಗಳಿಂದ ಮಾಡಲಾದ ಉಷ್ಣದ ವರ್ಗಾವಣೆಯ ನಿರೂಪಣೆಯು, ಶಾಖ ವರ್ಗಾವಣೆ ಅನ್ವಯಿಕೆಗಳಲ್ಲಿ ಬಳಸಲಾಗಿರುವ ಒಂದು ಅತ್ಯಂತ ಉಪಯುಕ್ತ ಪರಿಕಲ್ಪನೆಯಾಗಿದೆ. ಒಂದು ವಿದ್ಯುತ್ತಿನ ರೋಧಕವಾಗಿತ್ತೇನೋ ಎಂಬಂತಿರುವ ಒಂದು ಉಷ್ಣದ ಮಂಡಲವು, ಶಾಖದ ಹರಿವಿಗೆ ಒಡ್ಡಲಾದ ಪ್ರತಿರೋಧದ ನಿರೂಪಣೆಯಾಗಿದೆ. ವರ್ಗಾವಣೆಗೊಂಡ ಶಾಖವು ಪ್ರವಾಹಕ್ಕೆ ಹೋಲಿಕೆಯಾಗುವಂತಿರುತ್ತದೆ ಮತ್ತು ಉಷ್ಣದ ಪ್ರತಿರೋಧವು ವಿದ್ಯುತ್‌‌ ರೋಧಕಕ್ಕೆ ಹೋಲಿಕೆಯಾಗುವಂತಿರುತ್ತದೆ. ಶಾಖ ವರ್ಗಾವಣೆಯ ವಿಭಿನ್ನ ವಿಧಾನಗಳಿಗೆ ಸಂಬಂಧಿಸಿದ ಉಷ್ಣದ ಪ್ರತಿರೋಧದ ಮೌಲ್ಯವನ್ನು, ಅಭಿವೃದ್ಧಿಪಡಿಸಲಾದ ಸಮೀಕರಣಗಳ ಛೇದಗಳ ರೀತಿಯಲ್ಲಿ ಲೆಕ್ಕಾಚಾರ ಹಾಕಲಾಗುತ್ತದೆ. ಶಾಖ ವರ್ಗಾವಣೆಯ ವಿಭಿನ್ನ ವಿಧಾನಗಳ ಉಷ್ಣದ ಪ್ರತಿರೋಧಗಳನ್ನು, ಶಾಖ ವರ್ಗಾವಣೆಯ ಸಂಯೋಜಿತ ವಿಧಾನಗಳ ವಿಶ್ಲೇಷಣೆಯಲ್ಲಿ ಬಳಸಲಾಗುತ್ತದೆ. ಹಿಂದೆ ಚರ್ಚಿಸಲಾದ ಶಾಖ ವರ್ಗಾವಣೆಯ ಮೂರು ವಿಧಾನಗಳು ಮತ್ತು ಅವುಗಳ ಉಷ್ಣದ ಪ್ರತಿರೋಧಗಳನ್ನು ವಿವರಿಸುವ ಸಮೀಕರಣಗಳನ್ನು, ಕೆಳಗೆ ನೀಡಲಾಗಿರುವ ಕೋಷ್ಟಕದಲ್ಲಿ ಸಾರಸಂಗ್ರಹದ ರೂಪದಲ್ಲಿ ನೀಡಲಾಗಿದೆ: {| class="wikitable" style="text-align:center;" |+ಶಾಖ ವರ್ಗಾವಣೆಯ ವಿಭಿನ್ನ ವಿಧಾನಗಳು ಮತ್ತು ಅವುಗಳ ಉಷ್ಣದ ಪ್ರತಿರೋಧಗಳಿಗೆ ಸಂಬಂಧಿಸಿದ ಸಮೀಕರಣಗಳು. |- !ವರ್ಗಾವಣೆಯ ವಿಧಾನ !ಶಾಖ ವರ್ಗಾವಣೆಯ ಮೊತ್ತ !ಉಷ್ಣದ ಪ್ರತಿರೋಧ |- | ವಹನ | <math>Q=\frac{T_1-T_2}{\frac{L}{kA}}</math> | <math>\frac{L}{kA}</math> |- | ಸಂವಹನ | <math>Q=\frac{T_{surf}-T_{envr}}{\frac{1}{h_{conv}A_{surf}}}</math> | <math>\frac{1}{h_{conv}A_{surf}}</math> |- | ವಿಕಿರಣ | <math>Q=\frac{T_{surf}-T_{surr}}{\frac{1}{h_rA_{surf}}}</math> | <math>\frac{1}{h_rA}</math><br /><math>h_r=a\sigma A_{surf}(T_{surf}+T_{surr})(T_{surf}^2+T_{surr}^2)</math> |- |} ವಿಭಿನ್ನ ಮಾಧ್ಯಮಗಳ ಮೂಲಕ (ಉದಾಹರಣೆಗೆ ಒಂದು ಸಂಯೋಜಿತ ವಸ್ತುವಿನ ಮೂಲಕ) ಶಾಖ ವರ್ಗಾವಣೆಯು ನಡೆಯುವ ನಿದರ್ಶನಗಳಲ್ಲಿ, ಸಮನಾದ ಪ್ರತಿರೋಧ ಎಂಬುದು ಸಂಯೋಜಿತ ವಸ್ತುವನ್ನು ರೂಪಿಸುವ ಘಟಕಗಳ ಪ್ರತಿರೋಧಗಳ ಮೊತ್ತವಾಗಿರುತ್ತದೆ. ಅದೇ ರೀತಿಯಲ್ಲಿ, ಶಾಖ ವರ್ಗಾವಣೆಯ ವಿಭಿನ್ನ ವಿಧಾನಗಳನ್ನು ಒಳಗೊಂಡಿರುವ ನಿದರ್ಶನಗಳಲ್ಲಿ, ಒಟ್ಟು ಪ್ರತಿರೋಧ ಎಂಬುದು ವಿಭಿನ್ನ ವಿಧಾನಗಳ ಪ್ರತಿರೋಧಗಳ ಮೊತ್ತವಾಗಿರುತ್ತದೆ. ಉಷ್ಣದ ಮಂಡಲ ಪರಿಕಲ್ಪನೆಯನ್ನು ಬಳಸಿಕೊಂಡು, ಯಾವುದೇ ಮಾಧ್ಯಮದ ಮೂಲಕ ವರ್ಗಾವಣೆಗೊಂಡ ಶಾಖದ ಮೊತ್ತವು ತಾಪ ಬದಲಾವಣೆಯ ಭಾಗಲಬ್ಧವಾಗಿರುತ್ತದೆ ಮತ್ತು ಮಾಧ್ಯಮದ ಒಟ್ಟು ಉಷ್ಣದ ಪ್ರತಿರೋಧವಾಗಿರುತ್ತದೆ. ಒಂದು ಉದಾಹರಣೆಯಾಗಿ ಹೇಳುವುದಾದರೆ, A ಎಂಬ ಅಡ್ಡ-ಕೊಯ್ತದ ವಿಸ್ತೀರ್ಣದ ಒಂದು ಸಂಯೋಜಿತ ಗೋಡೆಯನ್ನು ಪರಿಗಣಿಸಿ. ಸದರಿ ಸಂಯೋಜಿತ ವಸ್ತುವು k<sub>1</sub> ಎಂಬ ಒಂದು ಉಷ್ಣದ ಗುಣಾಂಕದೊಂದಿಗಿನ ಒಂದು L<sub>1</sub> ಎಂಬ ಉದ್ದದ ಸಿಮೆಂಟ್‌ ಪ್ಲಾಸ್ಟರ್‌ನಿಂದ ಮತ್ತು ಮತ್ತು k<sub>2</sub> ಎಂಬ ಉಷ್ಣದ ಗುಣಾಂಕದೊಂದಿಗಿನ L<sub>2</sub> ಎಂಬ ಉದ್ದದ ಫೈಬರ್‌ ಗಾಜಿನಿಂದ ಮಾಡಲ್ಪಟ್ಟಿದೆ. ಗೋಡೆಯ ಎಡಭಾಗದ ಮೇಲ್ಮೈಯು T<sub>i</sub> ಎಂಬಲ್ಲಿದ್ದು, h<sub>i</sub> ಎಂಬ ಒಂದು ಸಂವಾಹಕ ಗುಣಾಂಕದೊಂದಿಗಿನ ಗಾಳಿಗೆ ಅದು ಒಡ್ಡಲ್ಪಟ್ಟಿದೆ. ಗೋಡೆಯ ಬಲಭಾಗದ ಮೇಲ್ಮೈಯು T<sub>o</sub> ಎಂಬಲ್ಲಿದ್ದು, h<sub>o</sub> ಎಂಬ ಒಂದು ಸಂವಾಹಕ ಗುಣಾಂಕದೊಂದಿಗಿನ ಗಾಳಿಗೆ ಅದು ಒಡ್ಡಿಕೊಂಡಿದೆ. [[ಚಿತ್ರ:Thermal Circuits2.jpg|thumb|center|600px]] ಉಷ್ಣದ ಪ್ರತಿರೋಧ ಪರಿಕಲ್ಪನೆಯನ್ನು ಬಳಸಿಕೊಂಡು ಸಂಯೋಜಿತ ವಸ್ತುವಿನ ಮೂಲಕದ ಶಾಖದ ಹರಿವು ಈ ಕೆಳಕಂಡಂತೆ ಇರುತ್ತದೆ: <math>Q=\frac{T_i-T_o}{R_i+R_1+R_2+R_o}=\frac{T_i-T_1}{R_i}=\frac{T_i-T_2}{R_i+R_1}=\frac{T_i-T_3}{R_i+R_1+R_2}=\frac{T_1-T_2}{R_1}=\frac{T_3-T_o}{R_0}</math> ಇದರಲ್ಲಿ <math>R_i=\frac{1}{h_iA}, R_o=\frac{1}{h_oA}, R_1=\frac{L_1}{k_1A}, R_2=\frac{L_2}{k_2A}</math> == ನಿರೋಧನ ಮತ್ತು ವಿಕಿರಣ ತಡೆಗೋಡೆಗಳು == {{Main|Thermal insulation|Radiant barrier}} [[ಉಷ್ಣದ ನಿರೋಧಕಗಳು]] ಭೌತದ್ರವ್ಯಗಳಾಗಿದ್ದು, ವಹನ, ಸಂವಹನ, ಅಥವಾ ಎರಡನ್ನೂ ಸೀಮಿತಗೊಳಿಸುವುದರ ಮೂಲಕ ಹರಿವನ್ನು ತಗ್ಗಿಸಲು ನಿರ್ದಿಷ್ಟವಾಗಿ ಅವು ವಿನ್ಯಾಸಗೊಳಿಸಲ್ಪಟ್ಟಿರುತ್ತವೆ. [[ವಿಕಿರಣ ತಡೆಗೋಡೆಗಳು]] ವಿಕಿರಣವನ್ನು [[ಪ್ರತಿಫಲಿಸು]]ವ ಭೌತದ್ರವ್ಯಗಳಾಗಿರುವುದರಿಂದ, ವಿಕಿರಣ ಮೂಲಗಳಿಂದ ಬರುವ ಶಾಖದ ಹರಿವನ್ನು ತಗ್ಗಿಸುತ್ತವೆ. ಉತ್ತಮವಾದ ನಿರೋಧಕಗಳು ಉತ್ತಮವಾದ ವಿಕಿರಣ ತಡೆಗೋಡೆಗಳಾಗಿರಬೇಕೆಂದೇನೂ ಇಲ್ಲ, ಮತ್ತು ಉತ್ತಮವಾದ ವಿಕಿರಣ ತಡೆಗೋಡೆಗಳು ಉತ್ತಮವಾದ ನಿರೋಧಕಗಳಾಗಿರಬೇಕೆಂದೇನೂ ಇಲ್ಲ. ಉದಾಹರಣೆಗೆ, ಲೋಹವು ಒಂದು ಅತ್ಯುತ್ಕೃಷ್ಟ ಪ್ರತಿಫಲಕ ಹಾಗೂ ಕಳಪೆ ನಿರೋಧಕವಾಗಿದೆ. ನಿರೋಧಕವೊಂದರ ಪರಿಣಾಮಕಾರಿತ್ವವು ಅದರ '''R-''' (ಪ್ರತಿರೋಧ) '''ಮೌಲ್ಯ''' ದಿಂದ ಸೂಚಿಸಲ್ಪಡುತ್ತದೆ. ಭೌತದ್ರವ್ಯವೊಂದರ [[R-ಮೌಲ್ಯ]]ವು ನಿರೋಧಕದ ದಪ್ಪದಿಂದ (''d'' ) ಗುಣಿಸಲ್ಪಟ್ಟಿರುವ ವಹನ ಗುಣಾಂಕದ (''k'' ) [[ವಿಲೋಮ]]ವಾಗಿದೆ. ಪ್ರತಿರೋಧ ಮೌಲ್ಯದ ಏಕಮಾನಗಳು [[SI ಏಕಮಾನಗಳಲ್ಲಿವೆ]]: (''K·m²/W'' ) <math>{R} = {d \over k}</math> <math>{C} = {Q \over m \Delta T}</math> ಒಂದು ಸಾಮಾನ್ಯ ನಿರೋಧನ ಭೌತದ್ರವ್ಯವಾದ ಬಿರುಸಾದ ಫೈಬರ್‌ಗಾಜು, ಪ್ರತಿ ಇಂಚಿಗೆ 4ರಷ್ಟಿರುವ ಒಂದು R-ಮೌಲ್ಯವನ್ನು ಹೊಂದಿದ್ದರೆ, ಒಂದು ಕಳಪೆ ನಿರೋಧಕವಾದ ಸುರಿದ ಕಾಂಕ್ರೀಟು, ಪ್ರತಿ ಇಂಚಿಗೆ 0.08ನಷ್ಟಿರುವ ಒಂದು R-ಮೌಲ್ಯವನ್ನು ಹೊಂದಿದೆ.<ref>ಎರಡು ವೆಬ್‌ಸೈಟ್‌ಗಳು: [http://www.e-star.com/ecalcs/table_rvalues.html E-star] {{Webarchive|url=https://web.archive.org/web/20071012150655/http://e-star.com/ecalcs/table_rvalues.html |date=2007-10-12 }} ಮತ್ತು [http://coloradoenergy.org/procorner/stuff/r-values.htm ಬಣ್ಣadoಶಕ್ತಿ]</ref> ವಿಕಿರಣ ತಡೆಗೋಡೆಯೊಂದರ ಪರಿಣಾಮಕಾರಿತ್ವವು ಅದರ '''ಪ್ರತಿಫಲನಶೀಲತೆ''' ಯಿಂದ ಸೂಚಿಸಲ್ಪಡುತ್ತದೆ. ಸದರಿ ಪ್ರತಿಫಲನಶೀಲತೆಯು ಪ್ರತಿಫಲಿಸಲ್ಪಟ್ಟ ವಿಕಿರಣದ ಅಂಶವಾಗಿರುತ್ತದೆ. ಒಂದು ಉನ್ನತವಾದ ಪ್ರತಿಫಲನಶೀಲತೆಯೊಂದಿಗಿನ ಭೌತದ್ರವ್ಯವೊಂದು (ಒಂದು ನಿರ್ದಿಷ್ಟ ತರಂಗಾಂತರದಲ್ಲಿ) ಒಂದು ಕಡಿಮೆ ಉತ್ಸರ್ಜಕತೆಯನ್ನು (ಅದೇ ತರಂಗಾಂತರದಲ್ಲಿ) ಹೊಂದಿರುತ್ತದೆ, ಮತ್ತು ಇದು ವಿಪರ್ಯಾಯವಾದ ಕ್ರಮದಲ್ಲೂ ಇರುತ್ತದೆ (ಯಾವುದೇ ನಿರ್ದಿಷ್ಟ ತರಂಗಾಂತರದಲ್ಲಿ, '''ಪ್ರತಿಫಲನಶೀಲತೆ''' = 1 - '''ಉತ್ಸರ್ಜಕತೆ''' ). ಒಂದು ಮಾದರಿ ವಿಕಿರಣ ತಡೆಗೋಡೆಯು 1ರಷ್ಟಿರುವ ಒಂದು ಪ್ರತಿಫಲನಶೀಲತೆಯನ್ನು ಹೊಂದಿರುತ್ತದೆಯಾದ್ದರಿಂದ ಒಳಬರುವ ವಿಕಿರಣದ 100%ನಷ್ಟು ಭಾಗವನ್ನು ಪ್ರತಿಫಲಿಸುತ್ತದೆ. ನಿರ್ವಾತ ಸೀಸೆಗಳು (ಎರಡು ಮೈಗಳ ಸೀಸೆಗಳು) ಈ ಗುಣವನ್ನು ಸಮೀಪಿಸಲು 'ರಜತ ಲೇಪಿತ'ವಾಗಿರುತ್ತವೆ. ಬಾಹ್ಯಾಕಾಶ ನಿರ್ವಾತದಲ್ಲಿ, ಉಪಗ್ರಹಗಳು [[ಬಹು-ಪದರ ನಿರೋಧನ]]ವನ್ನು ಬಳಸುತ್ತವೆ. ವಿಕಿರಣ ಶಾಖ ವರ್ಗಾವಣೆಯನ್ನು ಅತೀವವಾಗಿ ತಗ್ಗಿಸಲು ಹಾಗೂ ಉಪಗ್ರಹ ತಾಪವನ್ನು ನಿಯಂತ್ರಿಸಲು, ಈ ಬಹು-ಪದರ ನಿರೋಧನವು ಅಲ್ಯುಮಿನೀಕರಿಸಲ್ಪಟ್ಟ (ಹೊಳೆಯುವ) ಮಿಲಾರ್‌‌ನ ಅನೇಕ ಪದರಗಳನ್ನು ಒಳಗೊಂಡಿರುತ್ತದೆ. == ನಿರ್ಣಾಯಕ ನಿರೋಧನದ ದಪ್ಪ == {{Cleanup-section|date=March 2009}} {{Copyedit|section|date=March 2009}} ಕಡಿಮೆ ಉಷ್ಣದ ವಾಹಕತೆಯ (''k'' ) ಭೌತದ್ರವ್ಯಗಳು ಶಾಖ ಪ್ರಸರಗಳನ್ನು ತಗ್ಗಿಸುತ್ತವೆ. ''k'' ಮೌಲ್ಯವು ಚಿಕ್ಕದಾದಷ್ಟೂ, ಅನುಗುಣವಾದ ಉಷ್ಣದ ಪ್ರತಿರೋಧ (''R'' ) ಮೌಲ್ಯವು ಬೃಹತ್ತಾಗಿರುತ್ತದೆ. <br /> ಉಷ್ಣದ ವಾಹಕತೆಯ(k) ಏಕಮಾನಗಳು W·m<sup>−1</sup>·K<sup>−1</sup> ([[ವ್ಯಾಟ್‌‌]]ಗಳು ಪ್ರತಿ ಮೀಟರ್‌ಗೆ‌ ಪ್ರತಿ [[ಕೆಲ್ವಿನ್‌‌]]ಗೆ) ಆಗಿವೆ. ಆದ್ದರಿಂದ ನಿರೋಧನದ ಹೆಚ್ಚಾಗುತ್ತಿರುವ ಅಗಲವು (''x'' ಮೀಟರ್‌‌ಗಳು) ನಿಷ್ಪತ್ತಿಯಲ್ಲಿನ ''k'' ಪರಿಮಾಣವನ್ನು ಕಡಿಮೆಮಾಡುತ್ತವೆ ಮತ್ತು ಹಿಂದೆ ಚರ್ಚಿಸಿದಂತೆ ಪ್ರತಿರೋಧವನ್ನು ಹೆಚ್ಚಿಸುತ್ತವೆ. ಹೆಚ್ಚಿಸಲ್ಪಟ್ಟ ವಹನ ಪಥದೊಂದಿಗೆ (''x'' ) ಹೆಚ್ಚಿಸಲ್ಪಟ್ಟ ಪ್ರತಿರೋಧವು ಸೃಷ್ಟಿಸಲ್ಪಡುತ್ತದೆ ಎಂಬ ತರ್ಕವನ್ನು ಇದು ಅನುಸರಿಸುತ್ತದೆ. ಆದಾಗ್ಯೂ, ನಿರೋಧನದ ಈ ಪದರವನ್ನು ಸೇರಿಸುವುದೂ ಸಹ ಮೇಲ್ಮೈ ವಿಸ್ತೀರ್ಣವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಮತ್ತು ಇದರಿಂದಾಗಿ ಉಷ್ಣದ ಸಂವಹನ ಪ್ರದೇಶವೂ (''A'' ) ಹೆಚ್ಚಾಗುತ್ತದೆ. ಒಂದು ಉರುಳೆಯಂಥ ಕೊಳವೆಯು ಇದಕ್ಕೊಂದು ಸ್ಪಷ್ಟ ಉದಾಹರಣೆಯಾಗಿದೆ: * ನಿರೋಧನವು ದಪ್ಪಗಾಗುತ್ತಿದ್ದಂತೆ, ಹೊರಗಿನ ತ್ರಿಜ್ಯವು ಹೆಚ್ಚಾಗುತ್ತದೆಯಾದ್ದರಿಂದ ಮೇಲ್ಮೈ ವಿಸ್ತೀರ್ಣವು ಹೆಚ್ಚಾಗುತ್ತದೆ. * ಹೆಚ್ಚಾಗುತ್ತಿರುವ ನಿರೋಧನ ಅಗಲದ ಸೇರಿಸಲ್ಪಟ್ಟ ಪ್ರತಿರೋಧವು ಮೇಲ್ಮೈ ವಿಸ್ತೀರ್ಣದ ಪರಿಣಾಮಗಳಿಂದ ಮುಚ್ಚಿಹೋಗಲ್ಪಡುವ ಬಿಂದುವಿಗೆ '''ನಿರ್ಣಾಯಕ ನಿರೋಧನ ದಪ್ಪ''' ಎಂದು ಕರೆಯಲಾಗುತ್ತದೆ. ಸರಳ ಉರುಳೆಯಂಥ ಕೊಳವೆಗಳಲ್ಲಿ:<ref>http://mechatronics.atilim.edu.tr/courses/mece310/ch9mechatronics.ppt {{Webarchive|url=https://web.archive.org/web/20110410085525/http://mechatronics.atilim.edu.tr/courses/mece310/ch9mechatronics.ppt |date=2011-04-10 }}. ಡಾ. ಸಾಝಿಯೆ ಬಾಲ್ಕು: ನೋಟ್ಸ್‌ ಇನ್‌ಕ್ಲೂಡಿಂಗ್‌ ಕ್ರಿಟಿಕಲ್‌ ಇನ್ಸುಲೇಷನ್‌ ಥಿಕ್‌ನೆಸ್‌ ಆಸ್‌ ಅಟ್‌ 26/03/09</ref> :<math>{R_{critical}} = {k \over h}</math> ಒಂದು ಉರುಳೆಯಂಥ ಕೊಳವೆಯ ಉದಾಹರಣೆಯಲ್ಲಿನ ಒಂದು ರೇಖಾಚಿತ್ರಕ್ಕಾಗಿ ನೋಡಿ: ಬಾಹ್ಯ ಕೊಂಡಿ: [http://www.cheresources.com/insulationzz.shtml ನಿರ್ಣಾಯಕ ನಿರೋಧನ ದಪ್ಪ ರೇಖಾಕೃತಿ] {{Webarchive|url=https://web.archive.org/web/20100602121511/http://www.cheresources.com/insulationzz.shtml |date=2010-06-02 }}, 26/03/09ರಂದು ಇದ್ದಂತೆ == ತಾಪ ವಿನಿಮಯಕಾರಕಗಳು == {{Main|Heat exchanger}} ಒಂದು ''ಶಾಖದ ವಿನಿಮಯಕಾರಕ'' ವು ಒಂದು ದ್ರವ ಪದಾರ್ಥದಿಂದ ಮತ್ತೊಂದಕ್ಕೆ ಪರಿಣಾಮಕಾರಿಯಾಗಿ ಶಾಖ ವರ್ಗಾವಣೆಯಾಗುವುದಕ್ಕೆ ಸಂಬಂಧಿಸಿದಂತೆ ನಿರ್ಮಿಸಲಾದ ಒಂದು ಸಾಧನವಾಗಿದೆ. ಇಲ್ಲಿನ ದ್ರವ ಪದಾರ್ಥಗಳು ಎಂದಿಗೂ ಸಮ್ಮಿಶ್ರವಾಗದಂತಿರಲು ಒಂದು ಘನ ಗೋಡೆಯಿಂದ ಪ್ರತ್ಯೇಕಿಸಲ್ಪಟ್ಟಿರಬಹುದು, ಅಥವಾ ದ್ರವ ಪದಾರ್ಥಗಳು ನೇರವಾಗಿ ಸಂಪರ್ಕಿಸಲ್ಪಟ್ಟಿರಬಹುದು. ಶಾಖದ ವಿನಿಮಯಕಾರಕಗಳನ್ನು [[ಶೈತ್ಯೀಕರಣ]], [[ಹವಾ ನಿಯಂತ್ರಣ]], [[ಆವರಣ ಬಿಸಿಮಾಡುವಿಕೆ]], [[ವಿದ್ಯುತ್‌ ಉತ್ಪಾದನೆ]], ಮತ್ತು ರಾಸಾಯನಿಕ ಸಂಸ್ಕರಣೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಒಂದು ಕಾರಿನಲ್ಲಿರುವ ರೇಡಿಯೇಟರು ಶಾಖದ ವಿನಿಮಯಕಾರಕವೊಂದರ ಒಂದು ಸಾಮಾನ್ಯ ಉದಾಹರಣೆಯಾಗಿದ್ದು, ಇದರಲ್ಲಿನ ಬಿಸಿಯಾದ ರೇಡಿಯೇಟರು ದ್ರವ ಪದಾರ್ಥವು ರೇಡಿಯೇಟರಿನ ಮೇಲ್ಮೈ ಮೇಲಿಂದ ಬರುವ ಗಾಳಿಯ ಹರಿವಿನಿಂದ ತಂಪಾಗುತ್ತದೆ. ಶಾಖದ ವಿನಿಮಯಕಾರಕ ಹರಿವುಗಳ ಸಾಮಾನ್ಯ ಬಗೆಗಳಲ್ಲಿ ಸಮಾನಾಂತರ ಹರಿವು, ಪ್ರತಿ ಹರಿವು, ಮತ್ತು ಅಡ್ಡ ಹರಿವು ಸೇರಿವೆ. ಸಮಾನಾಂತರ ಹರಿವಿನಲ್ಲಿ, ಶಾಖವು ವರ್ಗಾವಣೆಯಾಗುತ್ತಿರುವಾಗ ಎರಡೂ ದ್ರವ ಪದಾರ್ಥಗಳು ಒಂದೇ ದಿಕ್ಕಿನಲ್ಲಿ ಚಲಿಸುತ್ತವೆ; ಪ್ರತಿ ಹರಿವಿನಲ್ಲಿ ದ್ರವ ಪದಾರ್ಥಗಳು ವಿರುದ್ಧ ದಿಕ್ಕುಗಳಲ್ಲಿ ಚಲಿಸುತ್ತವೆ ಮತ್ತು ಅಡ್ಡ ಹರಿವಿನಲ್ಲಿ ದ್ರವ ಪದಾರ್ಥಗಳು ಪರಸ್ಪರ ಒಂದಕ್ಕೊಂದು [[ಬಲಭಾಗದ ಕೋನ]]ಗಳಲ್ಲಿ ಚಲಿಸುತ್ತವೆ. ಶಾಖದ ವಿನಿಮಯಕಾರಕಕ್ಕೆ ಸಂಬಂಧಿಸಿದ ಸಾಮಾನ್ಯ ನಿರ್ಮಾಣಗಳಲ್ಲಿ ಕವಚ ಮತ್ತು ಕೊಳವೆ, ಜೋಡಿ ಕೊಳವೆ, ಹೊರಚಾಚಿಕೊಂಡ ರೆಕ್ಕೆಯನ್ನುಳ್ಳ ಕೊಳವೆ, ಸುರುಳಿಯಾಕಾರದ ರೆಕ್ಕೆ ಕೊಳವೆ, u-ಕೊಳವೆ, ಹಾಗೂ ಪೇರಿಸಲ್ಪಟ್ಟ ತಟ್ಟೆ ಇವುಗಳು ಸೇರಿವೆ. ಶಾಖದ ವಿನಿಮಯಕಾರಕವೊಂದರಲ್ಲಿನ ಊಹಾತ್ಮಕ ಶಾಖ ವರ್ಗಾವಣೆಯನ್ನು ಎಂಜಿನಿಯರುಗಳು ಲೆಕ್ಕಾಚಾರ ಹಾಕುವಾಗ, ಎರಡು ದ್ರವ ಪದಾರ್ಥಗಳ ನಡುವಿನ ಪ್ರೇರಕ ತಾಪ ವ್ಯತ್ಯಾಸವು ಸ್ಥಾನದೊಂದಿಗೆ ಬದಲಾಗುತ್ತದೆ ಎಂಬ ಅಂಶವನ್ನು ಅವರು ಒತ್ತಿಹೇಳಬೇಕಾಗುತ್ತದೆ. ಸರಳ ಪದ್ಧತಿಗಳಲ್ಲಿ ಇದಕ್ಕೆ ಸಂಬಂಧಿಸಿದಂತೆ ವಿವರಣೆಯನ್ನು ನೀಡಲು [[ದಾಖಲೆಯ ಸರಾಸರಿ ತಾಪ ವ್ಯತ್ಯಾಸ]]ವನ್ನು (ಲಾಗ್‌ ಮೀನ್‌ ಟೆಂಪರೇಚರ್‌ ಡಿಫರೆನ್ಸ್‌-LMTD) ಅನೇಕವೇಳೆ ಒಂದು 'ಸರಾಸರಿ' ತಾಪವಾಗಿ ಬಳಸಲಾಗುತ್ತದೆ. ಹೆಚ್ಚು ಸಂಕೀರ್ಣವಾದ ಪದ್ಧತಿಗಳಲ್ಲಿ, LMTDಯ ನೇರ ಜ್ಞಾನವು ಲಭ್ಯವಿರುವುದಿಲ್ಲವಾದ್ದರಿಂದ, ಅದರ ಬದಲಿಗೆ [[ವರ್ಗಾವಣೆ ಏಕಮಾನಗಳ ಸಂಖ್ಯೆ]]ಯ (ನಂಬರ್‌ ಆಫ್‌ ಟ್ರಾನ್ಸ್‌ಫರ್‌ ಯುನಿಟ್ಸ್‌-NTU) ವಿಧಾನವನ್ನು ಬಳಸಬಹುದಾಗಿದೆ. == ಕುದಿಯುವ ಶಾಖ ವರ್ಗಾವಣೆ == {{See also|boiling|critical heat flux}} ಕುದಿಯುವ ದ್ರವ ಪದಾರ್ಥಗಳಲ್ಲಿನ ಶಾಖ ವರ್ಗಾವಣೆಯು ಸಂಕೀರ್ಣವಾದುದಾದರೂ, ಪರಿಗಣನೀಯ ತಾಂತ್ರಿಕ ಪ್ರಾಮುಖ್ಯತೆಯನ್ನು ಅದು ಹೊಂದಿದೆ. ಶಾಖ ಪ್ರಸರವನ್ನು ಮೇಲ್ಮೈ ತಾಪ ವ್ಯತ್ಯಾಸದೊಂದಿಗೆ ಸಂಬಂಧ ಕಲ್ಪಿಸುವ ಒಂದು s-ಆಕಾರದ ವಕ್ರಾಕೃತಿಯಿಂದ ಇದು ನಿರೂಪಿಸಲ್ಪಟ್ಟಿದೆ (ನೋಡಿ: ಸೇ ಕೇ &amp; ನೆಡರ್‌ಮನ್‌ 'ಫ್ಲೂಯಿಡ್‌ ಮೆಕಾನಿಕ್ಸ್‌ &amp; ಟ್ರಾನ್ಸ್‌ಫರ್‌ ಪ್ರೊಸೆಸಸ್‌', CUP, 1985, ಪುಟ 529). ಕಡಿಮೆ ಮಟ್ಟದ ಪ್ರೇರಕ ತಾಪಗಳಲ್ಲಿ, ಕುದಿಯುವಿಕೆಯು ಸಂಭವಿಸುವುದಿಲ್ಲ ಮತ್ತು ಶಾಖ ವರ್ಗಾವಣೆಯ ಪ್ರಮಾಣವನ್ನು ವಾಡಿಕೆಯ ಏಕ-ಅವಸ್ಥೆಯ ಕಾರ್ಯವಿಧಾನಗಳು ನಿಯಂತ್ರಿಸುತ್ತವೆ. ಮೇಲ್ಮೈ ತಾಪವು ಹೆಚ್ಚಾಗುತ್ತಾ ಹೋದಂತೆ, ಸ್ಥಳೀಯ ಕುದಿಯುವಿಕೆಯು ಸಂಭವಿಸುತ್ತದೆ ಮತ್ತು ಆವಿಯ ಗುಳ್ಳೆಗಳು ಬೀಜೀಕರಿಸಿ, ಸುತ್ತಲಿನ ತಂಪಾದ ದ್ರವ ಪದಾರ್ಥಕ್ಕೆ ಬೆಳೆಯುತ್ತವೆ, ಮತ್ತು ಕುಸಿಯುತ್ತವೆ. ಇದು ಸಂಕ್ಷೇಪಿತ ಬೀಜೀಕರಿಸುವ ಕುದಿಯುವಿಕೆಯಾಗಿದೆ ಮತ್ತು ಇದೊಂದು ಅತ್ಯಂತ ಪರಿಣಾಮಕಾರೀ ಶಾಖ ವರ್ಗಾವಣೆಯ ಕಾರ್ಯವಿಧಾನವಾಗಿದೆ. ಉನ್ನತವಾದ ಗುಳ್ಳೆ ಉತ್ಪಾದನೆಯ ಪ್ರಮಾಣಗಳಲ್ಲಿ, ಗುಳ್ಳೆಗಳು ಮಧ್ಯ ಪ್ರವೇಶಿಸಲು ಪ್ರಾರಂಭಿಸುತ್ತವೆ ಮತ್ತು ಶಾಖ ಪ್ರಸರವು ಮೇಲ್ಮೈ ತಾಪದೊಂದಿಗೆ ಮತ್ತೆಂದೂ ಹೆಚ್ಚಾಗುವುದಿಲ್ಲ (ಇದು ಬೀಜೀಕರಿಸುವ ಕುದಿಯುವ [[DNB]]ಯಿಂದ ಆಗುವ ನಿರ್ಗಮನವಾಗಿರುತ್ತದೆ). ಇನ್ನೂ ಉನ್ನತ ತಾಪಗಳಲ್ಲಿ, ಶಾಖ ಪ್ರಸರದಲ್ಲಿನ ಒಂದು ಗರಿಷ್ಠ ಮಟ್ಟವು ತಲುಪಲ್ಪಡುತ್ತದೆ (ಇದು [[ನಿರ್ಣಾಯಕ ಶಾಖ ಪ್ರಸರ]] ಎನಿಸಿಕೊಳ್ಳುತ್ತದೆ). ಅನುಸರಿಸಿಕೊಂಡು ಬರುವ ಶಾಖ ವರ್ಗಾವಣೆಯಲ್ಲಿನ ಕುಸಿತದ ಸಂದರ್ಭವನ್ನು ಅಧ್ಯಯನ ಮಾಡುವುದು ಸುಲಭವಲ್ಲ, ಆದರೆ ಬೀಜೀಕರಿಸುವುದರ ಮತ್ತು ಪೊರೆ ಕುದಿಯುವುದರ ಪರ್ಯಾಯ ಅವಧಿಗಳಿಂದ ಇದು ನಿರೂಪಿಸಲ್ಪಟ್ಟಿದೆ ಎಂದು ನಂಬಲಾಗುತ್ತದೆ. ತಾಪಕದ ಮೇಲ್ಮೈ ಮೇಲಿನ ಅನಿಲ ಅವಸ್ಥೆಯ {ಗುಳ್ಳೆಗಳ} ಸೃಷ್ಟಿಯ ಕಾರಣದಿಂದಾಗಿ, ಶಾಖ ವರ್ಗಾವಣೆಯನ್ನು ಬೀಜೀಕರಿಸುವ ಕುದಿಯುವಿಕೆಯು ಕಡಿಮೆ ಮಾಡುತ್ತದೆ, ಹಿಂದೆ ಉಲ್ಲೇಖಿಸಲಾದಂತೆ, ಅನಿಲ ಅವಸ್ಥೆಯ ಉಷ್ಣದ ವಾಹಕತೆಯು ದ್ರವ ಅವಸ್ಥೆಯ ಉಷ್ಣದ ವಾಹಕತೆಗಿಂತ ಸಾಕಷ್ಟು ಕಡಿಮೆಯಿರುವುದರಿಂದ, ಹೊರಹೊಮ್ಮುವ ಫಲಿತಾಂಶವು ಒಂದು ವಿಧದ "ಅನಿಲ ಉಷ್ಣದ ತಡೆಗೋಡೆ"ಯಾಗಿರುತ್ತದೆ. ಇನ್ನೂ ಉನ್ನತವಾದ ತಾಪಗಳಲ್ಲಿ, ಪೊರೆ ಕುದಿಯುವಿಕೆಯ ದ್ರವಬಲ ವೈಜ್ಞಾನಿಕವಾದ ಸೌಮ್ಯ ಸಂದರ್ಭವನ್ನು ತಲುಪಿದಂತಾಗುತ್ತದೆ. ಸ್ಥಿರವಾದ ಆವಿ ಪದರಗಳಿಗೆ ಅಡ್ಡಲಾಗಿರುವ ಶಾಖ ಪ್ರಸರಗಳು ಕಡಿಮೆಯಾಗಿರುತ್ತವೆ, ಆದರೆ ತಾಪದೊಂದಿಗೆ ನಿಧಾನವಾಗಿ ಮೇಲೇರುತ್ತವೆ. ದ್ರವ ಪದಾರ್ಥ ಹಾಗೂ ಮೇಲ್ಮೈ ನಡುವಿನ ಯಾವುದೇ ಸಂಪರ್ಕವು ನೋಡಬಹುದಾಗಿದ್ದು, ಪ್ರಾಯಶಃ ಒಂದು ತಾಜಾ ಆವಿ ಪದರದ ಅತ್ಯಂತ ಕ್ಷಿಪ್ರ ಬೀಜೀಕರಣಕ್ಕೆ ಅದು ಕಾರಣವಾಗುತ್ತದೆ ('ಅಸಂಕಲ್ಪಿತ [[ಬೀಜೀಕರಣ]]'). == ಹನೀಕರಣ ಶಾಖ ವರ್ಗಾವಣೆ == ಆವಿಯೊಂದು ತಣ್ಣಗಾದಾಗ ಮತ್ತು ತನ್ನ ಅವಸ್ಥೆಯನ್ನು ಒಂದು ದ್ರವಕ್ಕೆ ಅದು ಬದಲಿಸಿಕೊಂಡಾಗ [[ಹನೀಕರಣ]]ವು ಸಂಭವಿಸುತ್ತದೆ. ಕುದಿಯುವಿಕೆಯಂತೆಯೇ ಹನೀಕರಣದ ಶಾಖ ವರ್ಗಾವಣೆಯು ಉದ್ಯಮದಲ್ಲಿ ಅತೀವವಾದ ಪ್ರಾಮುಖ್ಯತೆಯನ್ನು ಗಳಿಸಿಕೊಂಡಿದೆ. ಹನೀಕರಣದ ಅವಧಿಯಲ್ಲಿ, [[ಆವೀಕರಣದ ಗುಪ್ತೋಷ್ಣ]]ವು ಬಿಡುಗಡೆಯಾಗುವುದು ಅಗತ್ಯವಾಗಿರುತ್ತದೆ. ಅದೇ ದ್ರವ ಪದಾರ್ಥದ ಒತ್ತಡದಲ್ಲಿನ ಆವೀಕರಣದ ಅವಧಿಯಲ್ಲಿ ಹೀರಲ್ಪಟ್ಟಿದ್ದ ಶಾಖದಷ್ಟೇ ಶಾಖದ ಮೊತ್ತವು ಇರುತ್ತದೆ. ಹನೀಕರಣದ ಹಲವಾರು ವಿಧಾನಗಳು ಅಸ್ತಿತ್ವದಲ್ಲಿವೆ: * ಏಕರೂಪವಾದ ಹನೀಕರಣ (ದಟ್ಟ ಮಂಜಿನ ಒಂದು ರೂಪುಗೊಳ್ಳುವಿಕೆಯ ಅವಧಿಯಲ್ಲಿರುವಂತೆ). * ಸಂಕ್ಷೇಪಿತ ದ್ರವದೊಂದಿಗಿನ ನೇರ ಸಂಪರ್ಕದಲ್ಲಿನ ಹನೀಕರಣ. * ಶಾಖದ ವಿನಿಮಯಕಾರಕವೊಂದರ ಒಂದು ಶೀತಕ ಗೋಡೆಯೊಂದಿಗಿನ ನೇರ ಸಂಪರ್ಕದ ಮೇಲಿನ ಹನೀಕರಣ- ಇದು ಉದ್ಯಮದಲ್ಲಿ ಬಳಸಲಾಗುವ ಅತ್ಯಂತ ಸಾಮಾನ್ಯ ವಿಧಾನವಾಗಿದೆ: ** ಪೊರೆಯಾಗಿರುವ ಹನೀಕರಣ (ಸಂಕ್ಷೇಪಿತ ಮೇಲ್ಮೈನ ಮೇಲೆ ಒಂದು ದ್ರವ ಪೊರೆಯು ರೂಪುಗೊಂಡಾಗ, ದ್ರವವು ಮೇಲ್ಮೈಯನ್ನು ಒದ್ದೆ ಮಾಡಿದಾಗ ಸಾಮಾನ್ಯವಾಗಿ ಸಂಭವಿಸುತ್ತದೆ). ** ಹನಿಹನಿಯಾಗಿರುವ ಹನೀಕರಣ (ಸಂಕ್ಷೇಪಿತ ಮೇಲ್ಮೈನ ಮೇಲೆ ದ್ರವದ ಹನಿಗಳು ರೂಪುಗೊಂಡಾಗ, ದ್ರವವು ಮೇಲ್ಮೈಯನ್ನು ಒದ್ದೆಯಾಗಿಸದಿದ್ದಾಗ ಸಾಮಾನ್ಯವಾಗಿ ಸಂಭವಿಸುತ್ತದೆ). ಹನಿಹನಿಯಾಗಿರುವ ಹನೀಕರಣವನ್ನು ವಿಶ್ವಸನೀಯವಾದ ರೀತಿಯಲ್ಲಿ ಆಧಾರವಾಗಿ ಹೊಂದುವುದು ಕಷ್ಟ; ಆದ್ದರಿಂದ, ಪೊರೆಯಾಗಿರುವ ಹನೀಕರಣ ವಿಧಾನದಲ್ಲಿ ಕಾರ್ಯನಿರ್ವಹಿಸುವಂತೆ ಕೈಗಾರಿಕಾ ಉಪಕರಣವನ್ನು ಸಾಮಾನ್ಯವಾಗಿ ವಿನ್ಯಾಸಗೊಳಿಸಲಾಗಿರುತ್ತದೆ. == ಶಿಕ್ಷಣದಲ್ಲಿನ ಶಾಖ ವರ್ಗಾವಣೆ == ಶಾಖ ವರ್ಗಾವಣೆಯನ್ನು ಸಾರ್ವತ್ರಿಕ [[ರಾಸಾಯನಿಕ ಎಂಜಿನಿಯರಿಂಗ್‌‌]] ಅಥವಾ [[ಯಂತ್ರ ರಚನೆಯ ಎಂಜಿನಿಯರಿಂಗ್‌‌]] ಪಠ್ಯಕ್ರಮವೊಂದರ ಭಾಗವಾಗಿ ವಿಶಿಷ್ಟವಾಗಿ ಅಧ್ಯಯನ ಮಾಡಲಾಗುತ್ತದೆ. ಶಾಖ ವರ್ಗಾವಣೆಯ ಕಾರ್ಯವಿಧಾನವನ್ನು ಅರ್ಥಮಾಡಿಕೊಳ್ಳುವಲ್ಲಿ ಉಷ್ಣಬಲ ವಿಜ್ಞಾನದ ನಿಯಮಗಳು ಅತ್ಯಗತ್ಯವಾಗಿರುವುದರಿಂದ, ಶಾಖ ವರ್ಗಾವಣೆಯಲ್ಲಿನ ಒಂದು ವ್ಯಾಸಂಗ ವಿಷಯವನ್ನು ಕೈಗೆತ್ತಿಕೊಳ್ಳುವಾಗ [[ಉಷ್ಣಬಲ ವಿಜ್ಞಾನ]]ವು ವಿಶಿಷ್ಟವಾಗಿ ಒಂದು [[wikt:prerequisite|ಪೂರ್ವಾಪೇಕ್ಷಿತ]] ಅಗತ್ಯವಾಗಿದೆ. ಶಾಖ ವರ್ಗಾವಣೆಗೆ ಸಂಬಂಧಿಸಿದ ಇತರ ವ್ಯಾಸಂಗಕ್ರಮಗಳಲ್ಲಿ [[ಶಕ್ತಿ ಪರಿವರ್ತನೆ]], [[ಉಷ್ಣದ್ರವ ಪದಾರ್ಥಗಳು]] ಮತ್ತು [[ರಾಶಿ ವರ್ಗಾವಣೆ]] ಇವುಗಳು ಸೇರಿವೆ. ಶಾಖ ವರ್ಗಾವಣೆ ವಿಧಾನಶಾಸ್ತ್ರಗಳು ಬಳಸಲ್ಪಡುವ ಇತರ ಶಿಕ್ಷಣ ವಿಷಯಗಳ ಪೈಕಿ ಈ ಕೆಳಗಿನವು ಸೇರಿವೆ: * [[ಮೋಟಾರು ವಾಹನಗಳಿಗೆ ಸಂಬಂಧಿಸಿದ ಎಂಜಿನಿಯರಿಂಗ್‌‌]] * [[ವಿದ್ಯುನ್ಮಾನ ಉಪಕರಣಗಳು ಮತ್ತು ವ್ಯವಸ್ಥೆಗಳ ಉಷ್ಣಧಾರಕ ನಿರ್ವಹಣೆ]] * [[HVAC]] * [[ನಿರೋಧನ]] * [[ಸಾಮಗ್ರಿಗಳ ಸಂಸ್ಕರಣೆ]] * [[ವಿದ್ಯುತ್‌ ಸ್ಥಾವರ]]ದ ಎಂಜಿನಿಯರಿಂಗ್‌‌ == ಇವನ್ನೂ ಗಮನಿಸಿ == * [[ಶಾಖ]] * [[ಉಷ್ಣದ ಸಂಪರ್ಕ ವಹನ]] * [[ಉಷ್ಣದ ನಿರೋಧನ]] * [[ಉಷ್ಣದ ಭೌತಶಾಸ್ತ್ರ]] * [[ವಿದ್ಯುನ್ಮಾನದಲ್ಲಿನ ಉಷ್ಣದ ರೋಧ]] * [[ಉಷ್ಣದ ವಿಜ್ಞಾನ]] * [[ಶಾಖ ವಿನಿಮಯಕಾರ]] == ಆಕರಗಳು == {{reflist}} == ಹೆಚ್ಚಿನ ಮಾಹಿತಿಗಾಗಿ == {{refbegin}} * [http://mechanical.njit.edu/people/chen.php ಕ್ಲಾಸ್‌ ನೋಟ್ಸ್‌ ಆಫ್‌ ಡಾ.ರೊಂಗ್‌-ಯಾವ್‌ ಚೆನ್‌, ಡಿಪಾರ್ಟ್‌ಮೆಂಟ್‌ ಆಫ್‌ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌‌, NJIT] {{Webarchive|url=https://web.archive.org/web/20100706004836/http://mechanical.njit.edu/people/chen.php |date=2010-07-06 }} ;ಸಂಬಂಧಿತ ನಿಯತಕಾಲಿಕಗಳು * [http://www.tandf.co.uk/journals/titles/01457632.asp ''ಹೀಟ್‌ ಟ್ರಾನ್ಸ್‌ಫರ್‌‌ ಎಂಜಿನಿಯರಿಂಗ್‌‌'' ] * [http://www.tandf.co.uk/journals/titles/08916152.asp ''ಎಕ್ಸ್‌ಪರಿಮೆಂಟಲ್‌ ಹೀಟ್‌ ಟ್ರಾನ್ಸ್‌ಫರ್‌'' ] * [http://www.sciencedirect.com/science/journal/00179310 ''ಇಂಟರ್‌ನ್ಯಾಷನಲ್‌ ಜರ್ನಲ್‌ ಆಫ್‌ ಹೀಟ್‌ ಅಂಡ್‌ ಮಾಸ್‌ ಟ್ರಾನ್ಸ್‌ಫರ್‌‌'' ] * [http://scitation.aip.org/dbt/dbt.jsp?KEY=JHTRAO ''ASME ಜರ್ನಲ್‌ ಆಫ್‌ ಹೀಟ್‌ ಟ್ರಾನ್ಸ್‌ಫರ್‌‌'' ] {{Webarchive|url=https://web.archive.org/web/20090119215056/http://scitation.aip.org/dbt/dbt.jsp?KEY=JHTRAO |date=2009-01-19 }} * [http://www.tandf.co.uk/journals/titles/10407782.asp ''ನ್ಯೂಮರಿಕಲ್‌ ಹೀಟ್‌ ಟ್ರಾನ್ಸ್‌ಫರ್‌ ಪಾರ್ಟ್‌ A'' ] * [http://www.tandf.co.uk/journals/titles/10407790.asp ''ನ್ಯೂಮರಿಕಲ್‌ ಹೀಟ್‌ ಟ್ರಾನ್ಸ್‌ಫರ್‌ ಪಾರ್ಟ್‌ B'' ] * [http://www.tandf.co.uk/journals/titles/15567265.asp ''ನ್ಯಾನೋಸ್ಕೇಲ್‌ ಅಂಡ್‌ ಮೈಕ್ರೋಸ್ಕೇಲ್‌ ಥರ್ಮೋಫಿಸಿಕಲ್‌ ಎಂಜಿನಿಯರಿಂಗ್‌‌'' ] * [http://www.begellhouse.com/journals/4c8f5faa331b09ea.html ''ಜರ್ನಲ್‌ ಆಫ್‌ ಎನ್‌ಹಾನ್ಸ್‌ಡ್‌ ಹೀಟ್‌ ಟ್ರಾನ್ಸ್‌ಫರ್‌‌'' ] {{refend}} == ಬಾಹ್ಯ ಕೊಂಡಿಗಳು == * [http://www.comsol.com/products/ht/ COMSOL ಹೀಟ್‌ ಟ್ರಾನ್ಸ್‌ಫರ್‌ ಮಾಡ್ಯೂಲ್‌] {{Webarchive|url=https://web.archive.org/web/20071008100242/http://www.comsol.com/products/ht/ |date=2007-10-08 }} - ಶಾಖ ವರ್ಗಾವಣೆಯ ಸಮಸ್ಯೆಗಳನ್ನು ನಿರೂಪಿಸುವ ಮತ್ತು ಅನುಕರಿಸುವ CAD ತಂತ್ರಾಂಶ. * '''[http://www.spiraxsarco.com/resources/steam-engineering-tutorials/steam-engineering-principles-and-heat-transfer/heat-transfer.asp ಹೀಟ್‌ ಟ್ರಾನ್ಸ್‌ಫರ್‌ ಟ್ಯುಟೋರಿಯಲ್‌]''' ಮಾಧ್ಯಮದೊಳಗಿನ ಅಥವಾ ಮಾಧ್ಯಮಗಳ ನಡುವಿನ ಶಾಖ ವರ್ಗಾವಣೆಯ ವಿಧಾನಗಳನ್ನು (ವಹನ, ಸಂವಹನ, ವಿಕಿರಣ) ವಿವರಿಸಲಾಗಿದೆ; ಇದರೊಂದಿಗೆ ಸ್ಪೈರಾಕ್ಸ್‌ ಸಾರ್ಕೋ - ಶಾಖ ವರ್ಗಾವಣೆಯ ತಡೆಗೋಡೆಗಳಂಥ ಲೆಕ್ಕಾಚಾರಗಳು ಮತ್ತು ಇತರ ವಿವಾದಾಂಶಗಳನ್ನು ವಿವರಿಸಲಾಗಿದೆ * [http://webcast.berkeley.edu/courses/archive.php?seriesid=1906978353 ಹೀಟ್‌ ಟ್ರಾನ್ಸ್‌ಫರ್‌ ಪಾಡ್‌ಕ್ಯಾಸ್ಟ್‌ - ಅರುಣ್‌ ಮಜುಂದಾರ್‌‌ - ಡಿಪಾರ್ಟ್‌ಮೆಂಟ್‌ ಆಫ್‌ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌‌ - ಯೂನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯಾ, ಬರ್ಕ್‌ಲಿ] {{Webarchive|url=https://web.archive.org/web/20060914123237/http://webcast.berkeley.edu/courses/archive.php?seriesid=1906978353 |date=2006-09-14 }} * [http://www.cheresources.com/heat_transfer_basics.shtml ಹೀಟ್‌ ಟ್ರಾನ್ಸ್‌ಫರ್‌ ಬೇಸಿಕ್ಸ್‌] {{Webarchive|url=https://web.archive.org/web/20100603032147/http://www.cheresources.com/heat_transfer_basics.shtml |date=2010-06-03 }} - ಸ್ಥೂಲನೋಟ * [http://web.mit.edu/lienhard/www/ahtt.html ಎ ಹೀಟ್‌ ಟ್ರಾನ್ಸ್‌ಫರ್‌ ಟೆಕ್ಸ್ಟ್‌ಬುಕ್‌] - ಡೌನ್‌ಲೋಡ್‌ ಮಾಡಬಹುದಾದ ಪಠ್ಯಪುಸ್ತಕ (ಉಚಿತ) * [http://web.mit.edu/16.unified/www/FALL/thermodynamics/notes/node118.html ಥರ್ಮಲ್‌ ರೆಸಿಸ್ಟನ್ಸ್‌ ಸಕ್ಯೂಟ್ಸ್‌] - ಸ್ಥೂಲನೋಟ * [http://hyperphysics.phy-astr.gsu.edu/hbase/thermo/heatra.html ಹೈಪರ್‌‌ಫಿಸಿಕ್ಸ್‌ ಆರ್ಟಿಕಲ್‌‌ ಆನ್‌ ಹೀಟ್‌ ಟ್ರಾನ್ಸ್‌ಫರ್‌] - ಸ್ಥೂಲನೋಟ * [http://www.icax.co.uk/thermalbank.html ಇಂಟರ್‌ಸೀಸನಲ್‌ ಹೀಟ್‌ ಟ್ರಾನ್ಸ್‌ಫರ್‌] {{Webarchive|url=https://web.archive.org/web/20100923155221/http://icax.co.uk/thermalbank.html |date=2010-09-23 }} - ಪಳೆಯುಳಿಕೆ ಇಂಧನಗಳನ್ನು ಬಳಸದೆಯೇ ಕಟ್ಟಡಗಳನ್ನು ಬಿಸಿಮಾಡಲು ಶಾಖ ವರ್ಗಾವಣೆಯನ್ನು ಹೇಗೆ ಬಳಸಲಾಗುತ್ತದೆ ಎಂಬುದರ ಕುರಿತಾದ ಒಂದು ಕಾರ್ಯರೂಪದ ಉದಾಹರಣೆ. * [http://www.hrs-spiratube.com/en/resources/heat_transfer_fundamentals_01_05.aspx ಶಾಖ ವರ್ಗಾವಣೆಯ ಮೂಲಭೂತ ತತ್ತ್ವಗಳು] {{Webarchive|url=https://web.archive.org/web/20080517051749/http://www.hrs-spiratube.com/en/resources/heat_transfer_fundamentals_01_05.aspx |date=2008-05-17 }} * [http://www.mne.psu.edu/webb/Book_WEB.HTML ಪ್ರಿನ್ಸಿಪಲ್ಸ್‌ ಆಫ್‌ ಎನ್‌ಹಾನ್ಸ್‌ಡ್‌ ಹೀಟ್‌ ಟ್ರಾನ್ಸ್‌ಫರ್‌ - ಪುಸ್ತಕ] {{Webarchive|url=https://web.archive.org/web/20100502085546/http://www.mne.psu.edu/webb/Book_WEB.HTML |date=2010-05-02 }} * [http://www.msm.cam.ac.uk/phase-trans/2007/HT/heat_transfer.html ಆಸ್ಪೆಕ್ಟ್ಸ್‌ ಆಫ್‌ ಹೀಟ್‌ ಟ್ರಾನ್ಸ್‌ಫರ್‌, ಕೇಂಬ್ರಿಜ್‌ ಯೂನಿವರ್ಸಿಟಿ] {{Webarchive|url=https://web.archive.org/web/20160414102216/http://www.msm.cam.ac.uk/phase-trans/2007/HT/heat_transfer.html |date=2016-04-14 }} {{Interwikineeded}} [[ವರ್ಗ:ಮೆಕ್ಯಾನಿಕಲ್ ಎಂಜಿನಿಯರಿಂಗ್]] [[ವರ್ಗ:ರಾಸಾಯನಿಕ ಇಂಜಿನಿಯರಿಂಗ್]] [[ವರ್ಗ:ಸಾಗಣೆಯ ವಿದ್ಯಮಾನ]] [[ವರ್ಗ:ಶಾಖ ವರ್ಗಾವಣೆ]] 71way192h3thwc4thvbf2wvml5andel ಸಾರಾ ಪಾಲಿನ್ 0 23685 1376117 1373808 2026-07-02T05:05:14Z InternetArchiveBot 69876 Rescuing 2 sources and tagging 0 as dead.) #IABot (v2.0.9.5 1376117 wikitext text/x-wiki {{Infobox officeholder | image = SarahPalinElon.jpg | imagesize = 300px | caption = | name = Sarah Palin | order1 = 11th | office1 = Governor of Alaska | term_start1 = December 4, 2006 | term_end1 = July 26, 2009 | lieutenant1 = [[Sean Parnell]] | predecessor1 = [[Frank Murkowski]] | successor1 = [[Sean Parnell]] | order2 = | office2 = Chairperson of the [[Alaska Oil and Gas Conservation Commission]] | term_start2 = 2003 | term_end2 = 2004 | predecessor2 = Camille Oechsli Taylor<ref name="AOGCC who"/> | successor2 = John K. Norman<ref name="AOGCC who"/> | office3 = Mayor of [[Wasilla, Alaska]] | term_start3 = 1996 | term_end3 = 2002 | predecessor3 = [[John Stein (mayor)|John Stein]] | successor3 = [[Dianne M. Keller]] | office4 = Member of the<br />[[Wasilla, Alaska]] City Council | term_start4 = 1992 | term_end4 = 1996 | predecessor4 = Dorothy Smith | successor4 = Colleen Cottle | birth_date = {{birth date and age|mf=yes|1964|02|11}}<ref name="nga">{{cite web|accessdate=May 19, 2010|url=http://www.nga.org/portal/site/nga/menuitem.29fab9fb4add37305ddcbeeb501010a0/?vgnextoid=864bb9006da3f010VgnVCM1000001a01010aRCRD|publisher=[[National Governors Association]]|work=Governor's Information|title=Alaska Governor Sarah Palin|archive-date=ನವೆಂಬರ್ 14, 2008|archive-url=https://www.webcitation.org/5cJoxdls2?url=http://www.nga.org/portal/site/nga/menuitem.29fab9fb4add37305ddcbeeb501010a0/?vgnextoid=864bb9006da3f010VgnVCM1000001a01010aRCRD|url-status=dead}}</ref> | birth_place = [[Sandpoint, Idaho]], U.S. |ethnicity=English, Irish and German<ref name="stock"/> |citizenship={{flagcountry|USA}} | residence = [[Wasilla, Alaska]] | party = [[Republican Party (United States)|Republican]] | occupation = Local news [[sportscasting]]<br />[[Commercial fishing]]<br />[[Politician]] <br /> [[Author]] <br /> [[Speaker (politics)]]<br />[[Political commentator]]<ref>{{cite web|url=http://www.foxnews.com/politics/2010/01/11/palin-join-fox-news-contributor/ |title=Palin to Join Fox News as Contributor |publisher=FOXNews.com |date=January 11, 2010|accessdate=May 19, 2010}}</ref> | profession = | alma_mater = [[University of Hawaii at Hilo]]<br />[[Hawaii Pacific University|Hawaii Pacific College]]<ref name="noticed">{{cite news|url=https://www.nytimes.com/2008/10/24/us/politics/24palin.html?pagewanted=2|title=Little-Noticed College Student to Star Politician |last= Davey|first=Monica|date=October 23, 2008|accessdate=May 25,2010}}</ref><br />[[North Idaho College]]<br />[[Matanuska-Susitna College]]<ref name="USNewsCollegeCareer" /><br />[[University of Idaho]]<small> - ([[Bachelor of Science|B.S.]], 1987)</small><ref name="stateBio">{{cite web |url=http://gov.state.ak.us/bio.php|archiveurl=https://web.archive.org/web/20080417165654/http://gov.state.ak.us/bio.php|archivedate=2008-04-17|title=About the Governor|work=Office of Alaska Governor|accessdate=October 19, 2009}}</ref> | spouse = [[Todd Palin]]<small> (m. 1988)</small> | children = Track <small>(b. 1989)</small><br /> [[Bristol Palin|Bristol]]<small> (b. 1990)</small><br /> Willow <small>(b. 1994)</small><br /> Piper <small>(b. 2001)</small><br /> Trig<small> (b. 2008)</small><ref name="nytimes bio">{{cite news | url=http://topics.nytimes.com/top/reference/timestopics/people/p/sarah_palin/index.html?scp=1-spot&sq=sarah%20palin%20&st=cse |author=New York Times staff| title=Times Topics, People, Sarah Palin | work=Biography | accessdate=May 30, 2010}}</ref> | religion = [[Non-denominational Christianity|Non-denominational Christian]]<ref name="NewtonTIME" /><ref name="energized"/> | signature = Sarah palin signature.svg | website = [http://www.facebook.com/sarahpalin Official Facebook], [http://www.sarahpac.com/ SarahPAC] | footnotes = | box_width = 300px }} {{SarahPalinSegmentsUnderInfoBox}} '''ಸಾರಾ ಲೊಯಿಸೆ ಪಾಲಿನ್ ''' ({{IPA-en|ˈpeɪlɨn|pron|Sarah-Louise-Palin-en-US-pronunciation.ogg}}; [[ನೀ]] '''ಹೆತ್''' ; ಪೆಬ್ರವರಿ 11, 1964 ರಂದು ಜನನ) ಅವರು ಒಬ್ಬ ಅತೀ ಚಿಕ್ಕ ವಯಸ್ಸಿನ ಅಮೆರಿಕಾದ ರಾಜಕಾರಿಣಿ, ಲೇಖಕಿ, ಉಪನ್ಯಾಸಕಿ, ಮತ್ತು ರಾಜಕೀಯ ವಾರ್ತಾ ವ್ಯಾಖ್ಯಾನಕರ್ತರಾಗಿದ್ದರು ಮತ್ತು [[ಅಲಸ್ಕಾದ ರಾಜ್ಯಪಾಲ]]ರಾಗಿ ಆಯ್ಕೆಯಾದ ಮೊಟ್ಟ ಮೊದಲ ಮಹಿಳೆ ಇವರು. 2006ರಿಂದ [[2009ರಲ್ಲಿ ಅವರು ರಾಜೀನಾಮೆ ಮಾಡುವವರೆಗು]] ರಾಜ್ಯಪಾಲರಾಗಿ ಸೇವೆಸಲ್ಲಿಸಿದ್ಧರು. ಆಗಸ್ಟ್ 2008ರಲ್ಲಿ [[ಅಧ್ಯಕ್ಷ ಪದವಿಗೆ]] [[ರಿಪಬ್ಲಿಕನ್ ಪಾರ್ಟಿಯ]]ಅಭ್ಯರ್ಥಿ [[ಜಾನ್ ಎಮ್ಸಿಕೈನ್]] ಇವರಿಂದ ಆ ವರ್ಷಗಳಲ್ಲಿನ [[ಅಧ್ಯಕ್ಷ ಪದವಿಯ ಚುನಾವಣೆ]]ಯಲ್ಲಿ ತಮ್ಮ ಸಹ ಅಭ್ಯರ್ಥಿಯಾಗಿ ಆಯ್ಕೆಮಾಡಲ್ಪಟ್ಟರು,<ref name="abcnews 08-29-09">{{cite news|url=http://abcnews.go.com/Politics/Vote2008/story?id=5684098&page=1|title= McCain Taps Alaska Governor Palin as Vice Presidential Running Mate|last= Stephanopoulos|first=George|coauthors=O'Keefe, Ed|date=August 29, 2008|publisher=ABC News}}</ref> ಪ್ರಮುಖ ಪಕ್ಷದ ರಾಷ್ಟ್ರೀಯ ಟಿಕೆಟ್ ಪಡೆದ ಮೊದಲ ಅಲಸ್ಕಾನಿಯರು ಇವರಾಗಿದ್ದರು, ಹಾಗು [[ಉಪ ಅದ್ಯಕ್ಷ ಪದವಿಗೆ]] ರಿಪಬ್ಲಿಕನ್ ಪಾರ್ಟಿಯಿಂದ ಆಯ್ಕೆ ಮಾಡಲ್ಪಟ್ಟ ಮೊದಲ ಮಹಿಳೆಯು ಇವರೆ. ಅವರು ರಾಜ್ಯಪಾಲರಾಗಿ ಮರುಚುನಾವಣೆಯನ್ನು ಬಯಸುವುದಿಲ್ಲ ಮತ್ತು ತಮ್ಮ ಅವಧಿ ಮುಗಿಸುವುದಕ್ಕೆ ಹದಿನೆಂಟು ತಿಂಗಳು ಮುಂಚಿತವಾಗಿ, ಜುಲೈ 26, 2009ರಿಂದ ಅವರು ತಮ್ಮ ಪದವಿಗೆ ರಾಜೀನಾಮೆ ಮಾಡುತ್ತಿದ್ದಾರೆಂದು, ಜುಲೈ 3, 2009, ರಂದು ಪಾಲಿನ್‌ರವರು ಪ್ರಕಟಿಸಿದರು. ಜಾನ್ ಎಮ್ಸಿಕೈನ್‌ರ ಸಹ ಅಭ್ಯರ್ಥಿಯಾಗಿ ಆಯ್ಕೆಯಾದ ವಿರುದ್ಧ ದಾಖಲಾದ ನೀತಿತತ್ವದ ದೂರುಗಳು ತಮ್ಮ ರಾಜೀನಾಮೆಗೆ ಒಂದು ಕಾರಣವೆಂದು ಅವರು ಎತ್ತಿತೋರಿಸಿದರು, ಹಾಗು ವಿಚಾರಣೆಗಳ ಪಲಿತಾಂಶಗಳು ರಾಜ್ಯಪಾಲನೆ ಮಾಡಲು ತಮ್ಮ ಸಾಮರ್ಥ್ಯವನ್ನು ಅಸ್ವಾಭಾವಿಕ ಮಾಡಿವೆಯೆಂದು ಹೇಳಿದರು.<ref name="transcript 07-03-09">{{cite news|url=http://community.adn.com/adn/node/142176|title=Transcript of Palin's Speech|date=July 3, 2009|publisher=[[Anchorage Daily News]]|access-date=ಜೂನ್ 18, 2010|archive-date=ಜುಲೈ 12, 2010|archive-url=https://web.archive.org/web/20100712103313/http://community.adn.com/adn/node/142176|url-status=dead}}</ref><ref name="video 07-03-09">{{cite news|url=http://community.adn.com/adn/node/142175|title=Gov. Palin's resignation announcement|format=Video|date=July 3, 2009|publisher=Anchorage Daily News|access-date=ಜೂನ್ 18, 2010|archive-date=ಜುಲೈ 7, 2009|archive-url=https://web.archive.org/web/20090707001336/http://community.adn.com/adn/node/142175|url-status=dead}}</ref><ref>{{cite news|title=Palin announcement an early start to weekend fireworks|date=July 3, 2009|url=http://www.ktuu.com/Global/story.asp?S=10641495|first=Andrew|last=Hinkelman|coauthors=Lori Tipton, Jason Lamb and Ted Land|publisher=[[KTUU-TV]]|access-date=ಜೂನ್ 18, 2010|archive-date=ಜುಲೈ 4, 2009|archive-url=https://web.archive.org/web/20090704202819/http://www.ktuu.com/Global/story.asp?S=10641495|url-status=dead}}</ref><ref name="press release 07-03-09">{{cite news|url=http://media.adn.com/smedia/2009/07/03/12/Palinpressrelease.20427.source.prod_affiliate.7.pdf|title=Governor Palin Announces No Second Term, No Lame Duck Session Either|author=Press Release, Office of the Governor|publisher=Anchorage Daily News|date=July 3, 2009|archiveurl=https://web.archive.org/web/20090711015847/http://media.adn.com/smedia/2009/07/03/12/Palinpressrelease.20427.source.prod_affiliate.7.pdf|archivedate=July 11, 2009}}</ref> 2008ರಲ್ಲಿನ ಎಮ್ಸಿಕೈನ್-ಪಾಲಿನ್ ಟಿಕೆಟ್‌ನ ಪರಾಜಯದ ಮೊದಲೇ 2012ರಲ್ಲಿನ ಅಧ್ಯಕ್ಷ ಪದವಿಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯು ಸಾರಾರವರಾಗುವರೆಂಬ ಊಹಾಪೋಹಗಳು ಪ್ರಾರಂಭವಾದವು.<ref name="fn 01-13-09">{{cite news|url=http://www.foxnews.com/politics/2009/01/13/palin-fascination-scorn-shows-sign-receding/ |title=Palin Fascination, Scorn Shows No Sign of Receding|last=Rosen|first=James|work=Political News|publisher=Fox News|date=January 13, 2009|accessdate=October 24, 2009}}</ref><ref name="wapo 07-03-09">{{cite news|url=http://voices.washingtonpost.com/thefix/governors/palin-will-not-run-for-reelect.html|title=Palin To Resign, Focus on Presidential Run|first=Paul|last=Volpe|date=July 3, 2009|accessdate=July 3, 2009|publisher=Washington Post|archive-date=ಏಪ್ರಿಲ್ 28, 2011|archive-url=https://web.archive.org/web/20110428213259/http://voices.washingtonpost.com/thefix/governors/palin-will-not-run-for-reelect.html|url-status=dead}}</ref> 2010 ಫೆಬ್ರವರಿಯಲ್ಲಿ, ಅವರು ಸಾಧ್ಯತೆಗಳನ್ನು ತಾವು ಬಿಟ್ಟುಕೊಡುವುದಿಲ್ಲ ಎಂಬ ಹೇಳಿಕೆಯನ್ನು ಕೊಟ್ಟರು.<ref name="NYT 2010-02-07"/><ref name="guardian 2010-02-07"/> ಅವರು ರಾಜ್ಯಪಾಲರಾಗಿ ಆಯ್ಕೆಯಾಗುವ ಮೊದಲು, 1992ರಿಂದ 1996ರವರೆಗೆ ಅವರು [[ವಸಿಲ್ಲ, ಅಲಸ್ಕ]]ದ [[ನಗರ ಸಭೆ]]ಯ ಸದಸ್ಯರಾಗಿದ್ದರು, ಮತ್ತು 1996ರಿಂದ 2002ರವರೆಗೆ ನಗರದ [[ಮೇಯರ್]] ಆಗಿದ್ದರು. 2002ರಲ್ಲಿ ಅಲಸ್ಕಾದ [[ಉಪ ರಾಜ್ಯಪಾಲ]]ರಾಗುವ ತಮ್ಮ ಪ್ರಯತ್ನದಲ್ಲಿ ವಿಫಲರಾದಾಗ ಅವರು 2003ರಿಂದ [[ತೈಲ ಮತ್ತು ಅನಿಲ ಘಟಕದ ಸಂರಕ್ಷಣಾಧಿಕಾರಿಯಾಗಿ]] 2004ರಲ್ಲಿ ಅವರು ರಾಜೀನಾಮೆ ಮಾಡುವವರೆಗು ಕಾರ್ಯನಿರ್ವಹಿಸಿದ್ದರು. ನವೆಂಬರ್ 2009ರಲ್ಲಿ, ಅವರ ಆತ್ಮಕಥೆ''[[Going Rogue: An American Life]]'' ಬಿಡುಗಡೆಯಾಗಿತ್ತು ಮತ್ತು ಎರಡು ಮಿಲಿಯನ್ ಪ್ರತಿಗಳಿಗಿಂತ ಹೆಚ್ಚಿನ ಮಾರಾಟದೊಂದಿಗೆ, ಇದು ಅತೀ ವೇಗವಾಗಿ ಒಂದು ಉತ್ತಮ ಮಾರಾಟದ ವಸ್ತುವಾಗಿ ಮಾರ್ಪಟ್ಟಿತ್ತು.<ref name="CBSNews2010-05-11">{{cite news|url=http://www.cbsnews.com/8301-503544_162-20004729-503544.html|title=Sarah Palin's New Book: 'America by Heart'|last=Montopoli|first=Brian|work=Political Hotsheet|date=May 11, 2010|accessdate=May 20, 2010|archiveurl=https://archive.today/20121208132041/http://www.cbsnews.com/8301-503544_162-20004729-503544.html|archivedate=ಡಿಸೆಂಬರ್ 8, 2012|url-status=live}}</ref> ಜನವರಿ 2010ರಲ್ಲಿ, ಪಾಲಿನ್ ರವರು ಬಹು ವರ್ಷಗಳ ಒಪ್ಪಂದದಡಿಯಲ್ಲಿ [[ಪೊಕ್ಸ್ ವಾರ್ತಾ ಚಾನೆಲ್‌ಗೆ]] ರಾಜಕೀಯ ವ್ಯಾಖ್ಯಾನ ವಿವರಣೆಯನ್ನು ಒದಗಿಸಲು ಪ್ರಾರಂಭಿಸಿದರು.<ref name="fn 01-11-10">{{cite news|author=Fox News staff|title=Palin to Join Fox News as Contributor |date=January 11, 2010|publisher=[[Fox News]]|url=http://www.foxnews.com/politics/2010/01/11/palin-join-fox-news-contributor/ | accessdate =January 11, 2010}}</ref> 2010 ಮಾರ್ಚ್‌ರಲ್ಲಿ ಅವರು ''[[Sarah Palin's Alaska]]'' ಅನ್ನುವ ತಮ್ಮ ಸ್ವಂತ ದೂರದರ್ಶನದ ಪ್ರದರ್ಶನದಿಂದ ಮನರಂಜಿಸುವರೆಂದು ಪ್ರಕಟಿಸಲಾಗಿತ್ತು. ಪಾಲಿನ್‌ರವರು ''[[America By Heart: Reflections on Family, Faith and Flag|America By Heart]]'' ಅನ್ನುವ ಎರಡನೇ ಪುಸ್ತಕವನ್ನು ಬರೆಯುತ್ತಿದ್ದಾರೆ, ಅದು ನವೆಂಬರ್ 23, 2010ಕ್ಕೆ ಮುಗಿಯಬಹುದೆಂದು ನಿರೀಕ್ಷಿಸಲಾಗಿದೆ.<ref name="CBSNews2010-05-11"/> {{TOC limit|3}} == ಬಾಲ್ಯ ಮತ್ತು ಬದುಕು == ಪಾಲಿನ್‌ರವರು [[ಸಾಂಡ್‌ಪೊಯಿಂಟ್]], [[ಇಡಹೊ]]ನಲ್ಲಿ ಜನಿಸಿದ್ದರು, ಅವರು ವಿಜ್ಞಾನದ ಅಧ್ಯಾಪಕರು ಮತ್ತು [[ಟ್ರಾಕ್]] ಕೋಚ್ ಆಗಿದ್ದ ಚಾರ್ಲೆಸ್ "ಚುಕ್" ಹೇತ್, ಮತ್ತು ಶಾಲೆಯ ಕಾರ್ಯದರ್ಶಿಗಳಾಗಿದ್ದ ಸಾರಾ "ಸಲ್ಲಿ" ಹೇತ್ (ನೀ ಶೀರನ್), ದಂಪತಿಗಳ ನಾಲ್ಕುಜನ ಮಕ್ಕಳಲ್ಲಿ ಮೂರನೇಯವರಾಗಿದ್ದರು. ಅವರ ಕುಟುಂಬವು ಇಂಗ್ಲಿಷ್, ಇರಿಷ್ ಮತ್ತು ಜೆರ್ಮನ್ ಮೂಲಗಳನ್ನು ಹೊಂದಿತ್ತು,<ref name="stock">{{cite news| accessdate =April 25, 2009| url =http://www.telegraph.co.uk/news/newstopics/uselection2008/republicans/2646949/Sarah-Palin-profile-Former-beauty-queen-was-an-unlikely-choice.html| title =Sarah Palin profile: Former beauty queen was an unlikely choice| date =August 29, 2008| work =[[The Daily Telegraph]]| location =London| first =Toby| last =Harnden| archive-date =ಮೇ 30, 2010| archive-url =https://web.archive.org/web/20100530080909/http://www.telegraph.co.uk/news/newstopics/uselection2008/republicans/2646949/Sarah-Palin-profile-Former-beauty-queen-was-an-unlikely-choice.html| url-status =dead}}</ref> ಮತ್ತು ಅವರು ಶಿಶುವಾಗಿದ್ದಾಗ ಅಲಾಸ್ಕಾಗೆ ಸ್ಥಳಾಂತರಗೊಂಡಿತ್ತು.<ref name="more">{{cite news|url=http://www.boston.com/news/politics/2008/articles/2008/09/06/palin_more_and_less_than_she_seems/|title=Palin: More and less than she seems|first=Martha|last= Mendoza|date=September 6, 2008|publisher=Boston.com|archiveurl=https://web.archive.org/web/20080910062616/http://www.boston.com/news/politics/2008/articles/2008/09/06/palin_more_and_less_than_she_seems/|archivedate=September 10, 2008}}</ref> ಅವರು ಜುನಿಯರ್ ಹೈ ಬೇಂಡ್‌ನಲ್ಲಿ ಕೊಳಲನ್ನು ನುಡಿಸಿದ್ದರು, ನಂತರ [[ವಸಿಲ್ಲ ಉನ್ನತ ಶಾಲೆಗೆ]] ಹಾಜರಾದರು, ಅಲ್ಲಿ ಅವರು [[ಕ್ರಿಸ್ಟಿಯನ್ ಅತ್ಲೆಟಿಸ್‌ ಸದಸ್ಯತ್ವದ]] ಮುಖಂಡರಾಗಿದ್ದರು,<ref name="energized">{{cite news|url=http://www.usatoday.com/news/politics/2008-08-30-1495391136_x.htm|title=Evangelicals energized by McCain-Palin ticket|last=Gorski|first=Eric|date=August 30, 2008|publisher=USA Today|accessdate= February 7, 2010}}</ref> ಮತ್ತು [[ಬಾಸ್ಕೆಟ್‌ಬಾ]]ಲಿನ ಹುಡುಗಿಯರ ತಂಡ ಮತ್ತು [[ಕ್ರಾಸ್ ಕಂಟ್ರಿ ರನ್ನಿಂಗ್]] ತಂಡಗಳ ಸದಸ್ಯರಾಗಿದ್ದರು.<ref name="more"/> ಅವರ ಹಿರಿಯ ವರ್ಷದ ಸಮಯದಲ್ಲಿ, ಅಲಾಸ್ಕ ರಾಜ್ಯದ ಚಾಂಪಿಯನ್‌ಷಿಪ್ಪನ್ನು ಪಡೆದುಕೊಂಡಂತ ಬಾಸ್ಕೆಟ್‌ಬಾಲ್ ತಂಡದ [[ಪಾಯಿಂಟ್ ಗಾರ್ಡ್]] ಮತ್ತು ಉಪನಾಯಕಿಯಾಗಿದ್ದರು, ಅವರ ಅನಿಯಮಿತವಾದ ಪೈಪೋಟಿಗೆ "ಸಾರಾ ಬರಾಕುಡ" ಅನ್ನುವ ಉಪನಾಮದಿಂದ ಕರೆಯಲ್ಪಡುತ್ತಿದ್ದರು.<ref name="Johnson"/><ref>{{cite news|url=http://nbcsports.msnbc.com/id/27091580/|title=Palin was no pushover on basketball court|agency=Associated Press|date=October 8, 2008|publisher=MSNBC.com|accessdate=November 5, 2008|archive-date=ಅಕ್ಟೋಬರ್ 9, 2008|archive-url=https://web.archive.org/web/20081009204624/http://nbcsports.msnbc.com/id/27091580/|url-status=dead}}</ref><ref>{{cite news|url=http://www.time.com/time/specials/packages/article/0,28804,1837523_1837531_1837532,00.html|title=A Jock and a Beauty Queen|last=Suddath|first=Claire|date=August 29, 2008|publisher=Time|access-date=ಜೂನ್ 18, 2010|archive-date=ನವೆಂಬರ್ 24, 2010|archive-url=https://web.archive.org/web/20101124030241/http://www.time.com/time/specials/packages/article/0,28804,1837523_1837531_1837532,00.html|url-status=dead}}</ref> 1984ರಲ್ಲಿ, ಅವರು ಮಿಸ್ಸ್ ವಸಿಲ್ಲ [[ಪ್ರಶಸ್ತಿಯನ್ನು]] ಗೆದ್ದರು.<ref>{{cite news| url =http://www.marketwatch.com/news/story/mccain-surprises-palin-pick/story.aspx?guid={BA5FEDF2-42BA-496B-A3ED-511268BD02A1}| title = McCain surprises with Palin pick| accessdate =August 29, 2008| date = August 29, 2008| work = [[MarketWatch]]| publisher = Wall Street Journal}}</ref><ref name="StLouisPD_20080830">{{cite news| author = Peterson, Deb| title = Palin was a high school star, says schoolmate| work = St. Louis Post-Dispatch| date = August 30, 2008| url = http://www.stltoday.com/stltoday/news/columnists.nsf/debpeterson/story/23D7A0CF8A2E3A61862574B50011DB30?OpenDocument| archiveurl = https://www.webcitation.org/5aWTqJxmb?url=http://www.stltoday.com/stltoday/news/columnists.nsf/debpeterson/story/23D7A0CF8A2E3A61862574B50011DB30?OpenDocument| archivedate = 2008-09-02| access-date = 2010-06-18| url-status = live}}</ref> ಅವರು ಸ್ಪರ್ಧೆಯ ಪ್ರತಿಭೆಯನ್ನು ತೋರಿಸುವ ವಿಭಾಗದಲ್ಲಿ ಕೊಳಲನ್ನು ನುಡಿಸುವುದರಿಂದ,<ref>{{cite news|url=http://www.huffingtonpost.com/2008/10/01/sarah-palins-beauty-pagea_n_130901.html|title= Sarah Palin On Flute: Watch Her Beauty Pageant Talent|format= VIDEO|date=October 1, 2008|publisher=Huffington Post|accessdate=February 9, 2010}}</ref> [[ಮಿಸ್ಸ್ ಅಲಸ್ಕಾ]] ಕೊಳಲು ವಾಧನ ಪ್ರತಿಭಾ ಸ್ಪರ್ಧೆಯಲ್ಲಿ,<ref name="WaPo">{{cite news| last = Argetsinger| first = Amy| authorlink = Amy Argetsinger| last2 = Roberts| first2 = Roxanne M.| authorlink2 = Roxanne Roberts| title = Miss Alaska '84 Recalls Rival's Winning Ways| work = [[Washington Post]]| page = C1| date = September 8, 2008| url = http://www.washingtonpost.com/wp-dyn/content/article/2008/09/08/AR2008090800094.html| accessdate =April 4, 2009}}</ref><ref>{{cite news|url=https://www.nytimes.com/2008/10/24/us/politics/24palin.html|title=Little-Noticed College Student to Star Politician|last=Davey|first=Monica|date=October 24, 2008|publisher=New York Times}}</ref> ಮೂರನೇಸ್ಥಾನವನ್ನು ಪಡೆದರು ಮತ್ತು ಉತ್ತಮ ವ್ಯಕ್ತಿತ್ವದ ಪ್ರಶಸ್ತಿಯನ್ನು ಮತ್ತು ಕಾಲೇಜಿನ ವಿಧ್ಯಾರ್ಥಿವೇತನವನ್ನು ಪಡೆದರು.<ref name="Johnson"/> ಅವರು 1982ರ ಶರತ್ಕಾಲದಲ್ಲಿ [[ಹವೈ ಪಸಿಪಿಕ್ ವಿಶ್ವವಿಧ್ಯಾಲಯ]]ಕ್ಕೆ ಮತ್ತು 1983ರ ವಸಂತಕಾಲ ಮತ್ತು ಶರತ್ಕಾಲದಲ್ಲಿ [[ನಾರ್ತ್ ಇಡಹೊ ಮಹಾವಿಧ್ಯಾಲಯ]]ಕ್ಕೆ ಹಾಜರಾದರು.<ref name="AP College"/> (ಜುನ್ 2008ರಲ್ಲಿ, ನಾರ್ತ್ ಇಡಹೊ ಕಾಲೇಜಿನ ಅಲುಮ್ನಿ ಅಸೋಸಿಯೇಷನ್ ಅದರ ಪ್ರಾಮುಖ್ಯತೆಪಡೆದ ಅಲುಮ್ನಿ ಅಚೀವ್ಮೆಂಟ್ ಅವಾರ್ಡನ್ನು ಸಾರಾರವರಿಗೆ ನೀಡಿದೆ).<ref>{{cite web|url=http://www.nic.edu/websites/index.asp?dpt=5&pageID=497|title=Alumni Awards|publisher=North Idaho College|accessdate=February 14, 2010|archive-date=ಜುಲೈ 18, 2011|archive-url=https://web.archive.org/web/20110718224929/http://www.nic.edu/websites/index.asp?dpt=5&pageID=497|url-status=dead}}</ref> ಅವರು 1984ರ ಶರತ್ಕಾಲದಲ್ಲಿ ಮತ್ತು 1985ರ ವಸಂತಕಾಲದಲ್ಲಿ [[ಇಡಹೊ ವಿಶ್ವವಿಧ್ಯಾಲಯ]]ಕ್ಕೆ ಹಾಜರಾದರು, ಮತ್ತು 1985ರ ಶರತ್ಕಾಲದಲ್ಲಿ [[ಮಟನುಸ್ಕ-ಸುಸಿಟ್ನ ಮಹಾವಿಧ್ಯಾಲ]]ಯಕ್ಕೆ ಹಾಜರಾದರು. 1986ರ ವಸಂತಕಾಲದಲ್ಲಿ ಅವರು ಇಡಹೊ ವಿಶ್ವವಿಧ್ಯಾಲಯಕ್ಕೆ ಮರಳಿದರು, ಅಲ್ಲಿ ಅವರು 1987ರಲ್ಲಿ ಕಮ್ಯುನಿಕೇಷನ್ಸ್ ವಿತ್ ಯನ್ ಎಂಪಸಿಸ್ ಇನ್ ಜರ್ನಲಿಸಮ್‌ನಲ್ಲಿ ಬ್ಯಾಚುಲರ್ಸ್ ಪದವಿಯನ್ನು ಪಡೆದರು.<ref name="USNewsCollegeCareer">{{cite web|url=http://www.usnews.com/blogs/paper-trail/2008/09/05/sarah-palins-extensive-college-career.html |title=Sarah Palin's Extensive College Career |publisher=USNews.com |date=September 5, 2008 |accessdate=October 24, 2009}}</ref><ref name="AP College">{{cite news | url = http://www.suntimes.com/news/elections/rnc/1145855,college090408.article | title = Palin switched colleges 6 times in 6 years | agency = Associated Press | publisher = Chicago Sun-Times | date = September 4, 2008 | accessdate = November 11, 2009 | archive-date = ಏಪ್ರಿಲ್ 15, 2010 | archive-url = https://web.archive.org/web/20100415001747/http://www.suntimes.com/news/elections/rnc/1145855,college090408.article | url-status = dead }}</ref><ref>{{cite web|last=Noah |first=Timothy |url=http://www.slate.com/id/2201332/ |title=Sarah Palin's college daze |publisher=Slate.com |date=October 1, 2008 |accessdate=October 24, 2009}}</ref><ref>{{cite web|url=https://www.bloomberg.com/apps/news?pid=20601087&sid=aYY9hiQdr5E4&refer=home |title=Palin, 'Average' Student at 5 Schools, Prayed, Planned for TV |publisher=Bloomberg.com |date=September 7, 2008 |accessdate=October 24, 2009}}</ref> ಪದವೀದರರಾದನಂತರ, ಅವರು [[ಕ್ರೀಡಾವ್ಯಾಖ್ಯಾನಗಾರರಾಗಿ]] [[KTUU-TV]]ಗೆ ಮತ್ತು [[KTVA-TV]]ಗೆ [[ಜೀವನಾಧಾರ]]ಕ್ಕಾಗಿ ಸೇವೆಸಲ್ಲಿಸಿದರು,<ref name="biographycom">{{cite web| accessdate =July 19, 2009| url =http://www.biography.com/articles/Sarah-Palin-360398?print| title =Sarah Palin Biography| work =[[The Biography Channel]]| archive-date =ಆಗಸ್ಟ್ 17, 2010| archive-url =https://web.archive.org/web/20100817012715/http://www.biography.com/articles/Sarah-Palin-360398?print| url-status =dead}}</ref><ref name="Sportsannouncer 08-30-08">{{cite news|url=http://www.huffingtonpost.com/2008/08/30/sarah-palin-from-tv-sport_n_122676.html|title=Sarah Palin: From TV Sports Anchor To Vice Presidential Candidate|format=VIDEO|date=August 30, 2008|publisher=Huffington Post|accessdate=February 9, 2010}}</ref> ಮತ್ತು [[ಕ್ರೀಡಾ ವರದಿಗಾರರಾಗಿ]] ''[[Mat-Su Valley Frontiersman]]'' ರೊಂದಿಗೆ,<ref name="point">{{cite news| url = http://www.itemonline.com/opinion/local_story_196113857.html| title = Palin: Point guard for the GOP| first = Naomi| last = Lede| publisher = [[The Huntsville Item]]| date = July 15, 2009| accessdate = July 19, 2009| archive-date = ಜನವರಿ 3, 2013| archive-url = https://archive.is/20130103103438/http://www.itemonline.com/opinion/local_story_196113857.html| url-status = dead}}</ref><ref name="Frontiersman20080906">{{cite news| url = http://frontiersman.com/articles/2008/09/06/opinion/editorials/doc48ba20a98c56e204165664.txt| title = We know Sarah Palin| work = Opinion| publisher = [[Mat-Su Valley Frontiersman]]| date = August 30, 2008| accessdate = November 9, 2008| archive-date = ಜುಲೈ 11, 2011| archive-url = https://web.archive.org/web/20110711044408/http://frontiersman.com/articles/2008/09/06/opinion/editorials/doc48ba20a98c56e204165664.txt| url-status = dead}}</ref> ತಮ್ಮ ಮಹತ್ವಾಕಾಂಕ್ಷೆಯನ್ನು ನೆರವೇರಿಸಿಕೊಳ್ಳಲು ಕಾರ್ಯನಿರ್ವಹಿಸಿದರು.<ref name="early">{{cite news| url =http://www.esquire.com/features/what-ive-learned/sarah-palin-interview-0309| title = Sarah Palin: What I've Learned| publisher = Esquire|first=Ryan|last=D'Agostino|date = November 16, 2009| accessdate =February 12, 2010}}</ref> ಆಗಸ್ಟ್ 29, 1988ರಂದು, ಅವರು ತಮ್ಮ ಪೋಷಕರನ್ನು "ಬಿಗ್ ವೈಟ್ ವೆಡ್ಡಿಂಗ್‌ನ"<ref name="nyt09-01-08">{{cite news|url=https://www.nytimes.com/2008/09/02/us/politics/02palin.html?pagewanted=2&_r=1|title=Interrupts G.O.P. Convention Script|last=Davey|first=Monica |date=September 1, 2008|newspaper=The New York Times|accessdate=May 19, 2010}}</ref><ref name="nytoutsider0829"/><ref name="White wedding">{{cite news|accessdate =September 1, 2008|url =http://www.dailymail.co.uk/news/worldnews/article-1050881/Why-John-McCains-beauty-queen-running-mate-grizzly-bear-office-wall.html|title= Why John McCain's beauty queen running mate has a grizzly bear on her office wall|last = Graham|first = Caroline|date = August 31, 2008|work = Daily Mail|location=UK}}</ref><ref name="SlateFAQ">{{cite web|url=http://www.slate.com/id/2199362/pagenum/all|title= The Sarah Palin FAQ: Everything you ever wanted to know about the Republican vice presidential nominee|date=September 4, 2008|publisher=Slate|first=Derek|last=Thompson|accessdate=May 30, 2010}}</ref> ವೆಚ್ಚದಿಂದ ತಪ್ಪಿಸಲು,ತಮ್ಮ ಶಾಲೆಯ ಪ್ರೇಮಿ [[ಟೊಡ್ ಪಾಲಿನ್‌]]ರವರೊಂದಿಗೆ [[ಓಡಿಹೋದರು]]. ಮದುವೆಯನಂತರ, ಅವರು ತಮ್ಮ ಪತಿಯ [[ವಾಣಿಜ್ಯ ಮೀನಿನ]] ವ್ಯಾಪಾರದಲ್ಲಿ ಸಹಾಯಮಾಡುತ್ತಿದ್ದರು.<ref name="NatlJournal">{{cite news| accessdate =September 3, 2008| title = Gov. Sarah Palin (R)| work = Almanac of American Politics 2008| publisher = [[National Journal]]}}</ref> == ಆರಂಭದ ರಾಜಕೀಯ ಬದುಕು == {{Main|Early political career of Sarah Palin|Electoral history of Sarah Palin}} ನಗರ ಸಭೆಯಲ್ಲಿನ ಅವರ ಅಧಿಕಾರದುದ್ದಕ್ಕೂ ಮತ್ತು ಅವರ ಉಳಿದ ರಾಜಕೀಯ ಜೀವನದಲ್ಲಿಯು, ಪಾಲಿನ್‌ರವರು ರಿಪಬ್ಲಿಕನ್‌ರಾಗಿಯೇ ಉಳಿದರು, ಅವರು 1982ರಲ್ಲಿ ಮೊದಲ ಬಾರಿಗೆ ರಿಪಬ್ಲಿಕನ್‌ರಾಗಿ ದಾಖಲಿಸಿಕೊಂಡರು.<ref>{{cite news|url=http://blogs.abcnews.com/politicalpunch/2008/09/members-of-frin.html|title=Members of 'Fringe' Alaskan Independence Party Incorrectly Say Palin Was a Member in 90s; McCain Camp and Alaska Division of Elections Deny Charge|first=Jake|last=Tapper|date=September 1, 2008|work=Political Punch|publisher=ABC News}}</ref> === ವಸಿಲ್ಲ ನಗರ ಸಭೆ === 310ಕ್ಕೆ 530 ಮತಗಳನ್ನು ಗೆಲ್ಲುವುದರಮೂಲಕ ಪಾಲಿನ್‌ರವರು [[ವಸಿಲ್ಲ ನಗರ ಸಭೆ]]ಗೆ ಆಯ್ಕೆಯಾದರು.<ref name="bostonglobe 09-03-2008">{{cite news| url =http://www.boston.com/news/nation/articles/2008/09/03/palins_alaskan_town_proud_wary/| title = Palin's Alaskan town proud, wary|first=Michael |last=Levenson| publisher = Boston Globe| date = September 3, 2008| accessdate =June 21, 2009}}</ref><ref name="WasillaVote">{{cite web| accessdate = September 12, 2008| url = http://www.cityofwasilla.com/Modules/ShowDocument.aspx?documentid=451| title = 1992 Vote Results| publisher = City of Wasilla| archive-date = ಜನವರಿ 6, 2009| archive-url = https://web.archive.org/web/20090106135322/http://www.cityofwasilla.com/Modules/ShowDocument.aspx?documentid=451| url-status = dead}}</ref> ಅವರು 1995ರಲ್ಲಿ ಮರುಚುನಾವಣೆಗೆ ತೆರಳಿದರು, ಅಲ್ಲಿ ಅವರು 185ಕ್ಕೆ 413 ಮತಗಳಿಂದ ಜಯಶೀಲರಾದರು.<ref>{{cite web| accessdate = September 12, 2008| url = http://www.cityofwasilla.com/Modules/ShowDocument.aspx?documentid=452| title = 1995 Vote Results| publisher = City of Wasilla| archive-date = ಜನವರಿ 6, 2009| archive-url = https://web.archive.org/web/20090106135747/http://www.cityofwasilla.com/Modules/ShowDocument.aspx?documentid=452| url-status = dead}}</ref> === ವಸಿಲ್ಲಾದ ಮೇಯರ್ === ಹೊಸಾ ವಸಿಲ್ಲಾದ [[ಮಾರಾಟ ತೆರಿಗೆ]]ಯಿಂದ ಬಂದ ಆದಾಯವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಲ್ಲವೆಂಬ ವಿವಾದವು ಸೃಷ್ಟಿಯಾಯಿತು,<ref name="nytoutsider0829">{{cite news| last = Yardley| first = William| title = Sarah Heath Palin, an Outsider Who Charms| publisher = New York Times| date = August 29, 2008| url = https://www.nytimes.com/2008/08/30/us/politics/30palin.html?pagewanted=3| accessdate =August 30, 2008}}</ref> 1996ರಲ್ಲಿ,ಪಾಲಿನ್‌ರವರು ವಸಿಲ್ಲಾದ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಜಾಹ್ನ್ ಸ್ಟೈನ್‌ರನ್ನು<ref name="ADN_Kizzia_20061023">{{cite news | first = Tom | last = Kizzia | url = http://www.adn.com/sarah-palin/background/story/510447.html | title = Part 1: 'Fresh face' launched Palin: Wasilla mayor was groomed from an early political age | publisher = Anchorage Daily News | date = October 23, 2006 | accessdate = February 14, 2010 | archive-date = ಆಗಸ್ಟ್ 9, 2011 | archive-url = https://www.webcitation.org/60oWlVgHw?url=http://www.adn.com/2006/10/23/510447/part-1-fresh-face-launched-carries.html | url-status = dead }}</ref> 651 ರಲ್ಲಿ 440 ಮತಗಳಿಂದ ಸೋಲಿಸಿ ವಸಿಲ್ಲಾದ ಮೇಯರ್‌ರಾದರು.<ref>{{cite web|url=http://www.cityofwasilla.com/Modules/ShowDocument.aspx?documentid=1817|title=1996 Regular election|publisher=City of Wasilla|accessdate=February 8, 2010|archive-date=ಜುಲೈ 31, 2013|archive-url=https://archive.is/20130731055424/http://www.cityofwasilla.com/Modules/ShowDocument.aspx?documentid=1817|url-status=dead}}</ref> ಅವರ ಜೀವನ ಚರಿತ್ರೆಯನ್ನು ಬರೆದವರು ಅವರ ಚುನಾವಣ ಅಭಿಯಾನವು ಅನಗತ್ಯ ಖರ್ಚುಮಾಡುವುದು ಮತ್ತು ಅಧಿಕ ತೆರಿಗೆಯನ್ನು ಗುರಿಯಾಗಿಸಿಕೊಂಡಿತ್ತೆಂದು ವಿವರಿಸಿದ್ದರು;<ref name="Johnson"/> ಅವರ ಪ್ರತಿಸ್ಪರ್ಧಿ ಸ್ಟೈನ್‌ರವರು ತಮ್ಮ ಪ್ರಚಾರದಲ್ಲಿ ಪಾಲಿನ್‌ರವರು [[ಗರ್ಭಪಾತ]], [[ಬಂದೂಕು ಪಡೆಯುವ ಹಕ್ಕು]], [[ಮತ್ತು ಕಾಲಾನುಮಿತಿಗಳನ್ನು]] ಪರಿಚಯಿಸಿದರೆಂದು ಹೇಳಿದರು.<ref name="nytimes090208">{{cite news| first = William| last = Yardley| url=https://www.nytimes.com/2008/09/03/us/politics/03wasilla.html?pagewanted=all| title = Palin's Start in Alaska: Not Politics as Usual| work = The New York Times| date = September 2, 2008| accessdate =September 2, 2008}}</ref> ಚುನಾವಣೆಯು ನಿಸ್ಪಕ್ಷಪಾತವಾಗಿತ್ತು, ಆದರೆ ರಿಪಬ್ಲಿಕನ್ ಪಕ್ಷದ ರಾಜ್ಯ ಘಟಕವು ಪಾಲಿನ್‌ರವರ ಕುರಿತ ಜಾಹೀರಾತು ಮೂಲಕ ಪ್ರಚಾರವನ್ನು ಅಭೂತಪೂರ್ವ ರೀತಿಯಲ್ಲಿ ನಡೆಸಿದವು.<ref name="nytimes090208"/> ಪಾಲಿ‌ರವರು 1999ರಲ್ಲಿ, ಸ್ಟೈನ್‌ರ ವಿರುದ್ಧ ಮರುಚುನಾವಣೆಯಲ್ಲಿ ಸ್ಪರ್ಧಿಸಿದರು ಮತ್ತು 909 ಮತಗಳಿಂದ ಗೆದ್ದರು.<ref>{{cite web| url = http://cityofwasilla.com/Modules/ShowDocument.aspx?documentid=41| title = October 5, 1999 Regular Election; Official Results| accessdate = September 1, 2008| publisher = City of Wasilla| date = October 11, 2005| format = PDF| archive-date = ಡಿಸೆಂಬರ್ 23, 2008| archive-url = https://web.archive.org/web/20081223080516/http://cityofwasilla.com/Modules/ShowDocument.aspx?documentid=41| url-status = dead}}</ref> 2002ರಲ್ಲಿ, ಅವರು ಅನುಕ್ರಮವಾಗಿ [[ಎರಡನೇಯ ಮೂರುವರ್ಷಗಳ ಅವಧಿಯ]] ನಗರಾಡಳಿತವನ್ನು ಪೂರೈಸಿದರು ಅವರು ನಗರದ ವಿಶೇಷ ಅಧಿಕಾರದಿಂದ ಆಡಳಿತ ನಡೆಸುವ ಅನುಮತಿ ಹೊಂದಿದ್ದರು.<ref name="WasMuniCode">{{cite web| title = Wasilla Municipal Code| url = http://www.codepublishing.com/AK/Wasilla/Wasilla02/Wasilla0216.html| publisher = City of Wasilla| accessdate = December 24, 2008| archive-date = ಸೆಪ್ಟೆಂಬರ್ 1, 2008| archive-url = https://web.archive.org/web/20080901235453/http://www.codepublishing.com/AK/Wasilla/Wasilla02/Wasilla0216.html| url-status = dead}}</ref> 1999ರಲ್ಲಿ ಅವರು ಅಲಸ್ಕಾದ ಮೇಯರುಗಳ<ref>{{cite web|url=http://www.akml.org/affiliates/acom.asp#|title=Alaska Conference of Mayors, About Us|access-date=2010-06-18|archive-date=2010-05-20|archive-url=https://web.archive.org/web/20100520192045/http://www.akml.org/affiliates/acom.asp|url-status=dead}}</ref> ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದರು.<ref name="ref1">{{cite web| url = http://www.adn.com/politics/v-printer/story/510153.html| title = From Wasilla's basketball court to the national stage: Sarah Palin timeline| accessdate = February 14, 2010| publisher = Anchorage Daily News| date = August 29, 2008| archive-date = ಸೆಪ್ಟೆಂಬರ್ 2, 2008| archive-url = https://web.archive.org/web/20080902071541/http://www.adn.com/politics/v-printer/story/510153.html| url-status = dead}}</ref> ==== ಮೊದಲ ಅವಧಿ ==== ಕಛೇರಿಯಲ್ಲಿನ ಅವರ ಮೊದಲನೇ ವರ್ಷದಲ್ಲಿ, ಪಾಲಿನ್‌ರವರು ವಸಿಲ್ಲ ನಿವಾಸಿಗಳ ಹೆಸರುಗಳನ್ನೊಳಗೊಂಡ ಒಂದು ಜಾಡಿಯನ್ನು ಅವರ ಮೇಜಿನ ಮೇಲೆ ಇಟ್ಟುಕೊಂಡಿದ್ದರು. ವಾರಕ್ಕೊಮ್ಮೆ, ಅದರಿಂದ ಒಂದು ಹೆಸರನ್ನು ತೆಗೆದುಕೊಂಡು ಅವರಿಗೆ ದೂರವಾಣಿಕರೆ ಮಾಡಿ; "ನಗರ ಹೇಗಿದೆ?"<ref name="turb">{{cite news|author = Armstrong, Ken and Bernton, Hal | url=http://seattletimes.nwsource.com/html/politics/2008163431_palin070.html|title = Sarah Palin had turbulent first year as mayor of Alaska town|work = [[Seattle Times]]|date = September 7, 2008|accessdate=June 21, 2009}}</ref> ಎಂದು ಕೇಳುತ್ತಿದ್ದರು. ಅಕ್ಟೋಬರ್ 1992ರಲ್ಲಿ,<ref>{{cite web|url=http://www.cityofwasilla.com/Modules/ShowDocument.aspx?documentid=582|format=PDF|page=A1|work=1992 to 2002 Budgets|title=Fiscal Year Budget 1993 part 1|publisher=City of Wasilla|date=Fiscal year ending June 30, 1994|access-date=ಜೂನ್ 18, 2010|archive-date=ಜುಲೈ 31, 2013|archive-url=https://archive.is/20130731055940/http://www.cityofwasilla.com/Modules/ShowDocument.aspx?documentid=582|url-status=dead}}</ref> ವಸಿಲ್ಲ ಮತದಾರರಿಂದ ಅಂಗೀಕೃತಗೊಂಡ 2% ಮಾರಾಟ ತೆರಿಗೆಯಿಂದ ಸಂಗ್ರಹಗೊಂಡ ಆದಾಯವನ್ನು ಉಪಯೋಗಿಸಿ, ಪಾಲಿನ್‌ರವರು [[ಆಸ್ತಿ ತೆರಿಗೆ]]ಗಳನ್ನು 75% ರಷ್ಟು ಕಡಿತಗೊಳಿಸಿದರು ಮತ್ತು ವೈಯಕ್ತಿಕ ಆಸ್ತಿಯ ಮತ್ತು ವ್ಯಾಪಾರದ ಸರಕು ಸಾಮಾನುಗಳ ಪಟ್ಟಿಯ ತೆರಿಗೆಗಳನ್ನು ತೆಗೆದುಹಾಕಿದರು.<ref name="ADN_Kizzia_20061023"/><ref name="wapo 09-16-09">{{cite news | url = http://www.washingtonpost.com/wp-dyn/content/article/2008/09/13/AR2008091302596.html|title = As Mayor of Wasilla, Palin Cut Own Duties, Left Trail of Bad Blood|first=Alec|last= MacGillis|publisher=Washington Post|date=September 14, 2008| accessdate =September 16, 2009}}</ref> [[ಪೌರಸಭೆಯ ಬಾಂಡು]]ಗಳನ್ನು ಉಪಯೋಗಿಸಿ, ಅವರು ರಸ್ತೆಗಳನ್ನು ಉತ್ತಮಗೊಳಿಸಿದರು ಮತ್ತು ಅಗಲಗೊಳಿಸಿದರು ಮತ್ತು ಪೋಲಿಸ್ ಇಲಾಖೆಗೆ ಬಂಡವಾಳವನ್ನು ಹೆಚ್ಚಿಸಿದರು.<ref name="nytimes090208"/> ಅವರು ಹೊಸಾ ಬೈಕ್ ಮಾರ್ಗಗಳ ಮೇಲ್ವಿಚಾರಣೆಯನ್ನು ಸಹ ನೋಡಿಕೊಂಡರು ಮತ್ತು ಶುದ್ಧಜಲ ಮೂಲಗಳನ್ನು ಸಂರಕ್ಷಿಸಲು ಸ್ಟೊರ್ಮ್-ವಾಟೆರ್ ಚಿಕಿತ್ಸಾಕ್ರಮಕ್ಕೆ ಬೇಕಾದ ಬಂಡವಾಳವನ್ನು ಸಂಪಾದಿಸಿದರು.<ref name="ADN_Kizzia_20061023"/> ಅದೇ ಸಮಯದಲ್ಲಿ, ನಗರವು ಪಟ್ಟಣದ ವಸ್ತುಸಂಗ್ರಹಾಲಯಕ್ಕೆ ಖರ್ಚುಮಾಡುವುದನ್ನು ಕಡಿಮೆ ಮಾಡಿತು ಮತ್ತು ಹೊಸಾ ಗ್ರಂಥಾಲಯ ಮತ್ತು ನಗರದ ಸಾರ್ವಜನಿಕ ಸಭಾಂಗಣಗಳ ನಿರ್ಮಾಣವನ್ನು ನಿಲ್ಲಿಸಿತು.<ref name="ADN_Kizzia_20061023"/> ಅಕ್ಟೊಬರ್ 1996ರಲ್ಲಿ ಅಧಿಕಾರಕ್ಕೆ ಬಂದನಂತರ ಕೂಡಲೆ, ಪಾಲಿನ್‌ರವರು ವಸ್ತುಸಂಗ್ರಹಾಲಯದ ಕಾರ್ಯನಿರ್ವಾಹಕರ<ref name="pressure">{{cite news|url = http://www.adn.com/sarah-palin/story/515512.html|title = Palin pressured Wasilla librarian|last = White|first = Rindi|date = September 4, 2008|work = Anchorage Daily News|page = 1B|accessdate = September 5, 2008|archive-date = ಸೆಪ್ಟೆಂಬರ್ 5, 2008|archive-url = https://web.archive.org/web/20080905040240/http://www.adn.com/sarah-palin/story/515512.html|url-status = dead}}</ref> ಪದವಿಯನ್ನು ತೆಗೆದುಹಾಕಿದರು ಮತ್ತು ಪೋಲಿಸ್ ಹಿರಿಯ ಅಧಿಕಾರಿ, ಸಾಮಾಜಿಕ ಕೆಲಸಗಳ ಕಾರ್ಯನಿರ್ವಾಹಕ, ಆರ್ಥಿಕ ವ್ಯವಸ್ಥಾಪಕ, ಮತ್ತು ಗಂಥಾಲಯದ ಅಧಿಕಾರಿಯನ್ನೊಳಗೊಂಡು "ನಗರದ ವಿವಿಧ ಇಲಾಖೆಗಳ ಮುಖಂಡರುಗಳು ಯಾರುಯಾರು ಸ್ಟೈನ್‌ಗೆ ನಿಸ್ಟಾವಂತರಾಗಿದ್ದಾರೊ,"<ref>{{cite news |last=Thornburgh |first=Nathan |url=http://www.time.com/time/politics/article/0,8599,1837918,00.html |title=Mayor Palin: A Rough Record |publisher=Time |date=September 2, 2008 |accessdate=October 24, 2009 |archive-date=ಆಗಸ್ಟ್ 26, 2013 |archive-url=https://web.archive.org/web/20130826061404/http://www.time.com/time/politics/article/0,8599,1837918,00.html |url-status=dead }}</ref> ಅವರೆಲ್ಲರಿಂದ ಎಲ್ಲಾಮಾಹಿತಿಯೊಂದಿಗಿನ ವ್ಯಕ್ತಿಪರಿಚಯದ ಸಾರಾಂಶಪತ್ರಗಳನ್ನು ಮತ್ತು ರಾಜೀನಾಮೆ ಪತ್ರಗಳನ್ನು ಕೇಳಿದರು.<ref name="newmayor">{{cite news|title = New Wasilla mayor asks city's managers to resign in loyalty test|first=S.J.|last= Komarnitsky|format=Archives, fee required|page=D4|date = October 26, 1996| work = Alaska Daily News}}</ref> ಈ ವಿಜ್ಞಾಪನೆಯು ಅವರ ಉದ್ದೇಶಗಳನ್ನು ಕಂಡುಹಿಡಿಯಲು ಮತ್ತು ಅವರು ತಮ್ಮನ್ನು ಬೆಂಬಲಿಸುತ್ತಿದ್ದಾರಾ ಇಲ್ಲವಾ ಎಂಬುದನ್ನು ತಿಳಿಯಲು ಎಂದು ಪಾಲಿನ್‌ರವರು ಹೇಳಿದರು.<ref name="newmayor"/> ಎಲ್ಲಾ ಇಲಾಖೆಗಳ ಮುಖಂಡರುಗಳು ಮೊದಲು ತಮ್ಮ ಆಡಳಿತದ ನೀತಿಗಳೊಂದಿಗೆ ಚಿರಪರಿಚಿತರಾಗಬೇಕೆಂದು ಹೇಳುವುದರೊಂದಿಗೆ, ತಾತ್ಕಾಲಿಕವಾಗಿ ಅವರು ಸುದ್ದಿಗಾರರೊಂದಿಗೆ ಮಾತನಾಡುವಮೊದಲು ತಮ್ಮ ಅನುಮತಿ ಪಡಿಯಬೇಕಾದ ಅಗತ್ಯವಿದೆಯೆಂದು ಹೇಳಿದರು.<ref name="newmayor"/> ಅವರು ನಗರ ಆಡಳಿತಗಾರರ ಪದವಿಯನ್ನು ಸೃಷ್ಟಿಸಿದರು,<ref name="nytimes090208"/> ಮತ್ತು ಅವರ ಸ್ವಂತ $68,000ಗಳ ಸಂಬಳವನ್ನು 10%ರಷ್ಟು ಕಡಿತಗೊಳಿಸಿದರು, ಅದಾಗ್ಯೂ 1998ರ ಮಧ್ಯದಲ್ಲಿ ಇದು ನಗರ ಸಭೆಯಿಂದ ಕಾಯ್ದಿಡಲಾಯಿತು.<ref name="Palin wins 10-02-96">{{cite news | title = Palin wins Wasilla mayor's job | date =October 2, 1996| last = Komarnitsky| first = S.J.|format=Archives fee required|page= B1| publisher=Anchorage Daily News}}</ref> ಅಕ್ಟೋಬರ್ 1996ರಲ್ಲಿ, ಪಾಲಿನ್‌ರವರು ಗ್ರಂಥಾಲಯದ ಕಾರ್ಯನಿರ್ವಾಹಕರಾದ ಮೇರಿ ಎಲ್ಲೆನ್ ಎಮ್ಮೊನ್ಸ್‌ರಲ್ಲಿ, ಜನರು ಹಿಂಪಡೆದ ಪುಸ್ತಕವನ್ನು ಗ್ರಂತಾಲಯಕ್ಕೆ ತರಬೇಕೆಂದು ಪ್ರತಿಭಟಿಸುತ್ತಿದ್ದರೆ, ಗ್ರಂಥಾಲಯದಿಂದ ಪುಸ್ತಕವನ್ನು ಹಿಂಪಡೆಯಲು ನಿಮ್ಮ ವಿರೋಧವಿದೆಯೇ ಎಂದು ಕೇಳಿದರು.<ref name="library">{{cite news|url=http://www.frontiersman.com/articles/2008/09/06/breaking_news/doc48c1c8a60d6d9379155484.txt|title=Palin: Library censorship inquiries 'Rhetorical'|last=Stuart|first=Paul|date=December 18, 1996|work=Mat-Su Valley Frontiersman|accessdate=September 6, 2008|archive-date=ಸೆಪ್ಟೆಂಬರ್ 19, 2008|archive-url=https://web.archive.org/web/20080919203710/http://www.frontiersman.com/articles/2008/09/06/breaking_news/doc48c1c8a60d6d9379155484.txt|url-status=dead}}</ref> ಎಮ್ಮೊನ್ಸ್ ಪ್ರತಿಕ್ರಿಯಿಸಿದ್ದೇನೆಂದರೆ, ಅವರು ಮಾತ್ರ ವಿರೋದಿಸುವುದಿಲ್ಲ: "ಮತ್ತು ನಾನು ಅವರಿಗೆ ಹೇಳಿದೆ ಇದು ನಾನು ಮಾತ್ರ ಅಲ್ಲ. ಇದು ಒಂದು ಶಾಸನಬದ್ಧ ಪ್ರಶ್ನೆಯಾಗಿದೆ, ಮತ್ತು ಅಮೆರಿಕನ್ ಸಿವಿಲ್ ಲಿಬರ್ಟೀಸ್ ಯುನಿಯನ್ (ACLU) ಕೂಡ ಇದರಲ್ಲಿ ಬಾಗಿಯಾಗಬಹುದು."<ref name="library"/> ಡಿಸೆಂಬರ್ ಆರಂಭದಲ್ಲಿ, ಪಾಲಿನ್‌ರವರು ಪುಸ್ತಕ ತೆಗೆಯುವ ವಿಜ್ಞಾಪನೆಗೆ ಒಂದು ಲಿಖಿತ ಹೇಳಿಕೆಯನ್ನು ಕೊಟ್ಟರು, ಅದೇನೆಂದರೆ ಅವರು ತಮ್ಮ ಸಿಬ್ಬಂದಿವರ್ಗವನ್ನು ತಿಳಿಯಲು ಪ್ರಯತ್ನಿಸುತ್ತಿದ್ದಾರೆ ಮತ್ತು "ಅಲಂಕಾರಿಕ ಮತ್ತು ಪ್ರಕೃತಿಯಲ್ಲಿ ಸ್ವಾಭಾವಿಕವಾಗಿರುವ ಎರಡನ್ನೊಳಗೊಂಡು" ಅನೇಕ ಸಮಾಚಾರಗಳನ್ನು ಚರ್ಚಿಸುತ್ತಿದ್ದಾರೆಂದು ಹೇಳಿದರು.<ref name="library"/> ಪಾಲಿನ್‌ರವರು ಮೇಯರ್‌ಯಾಗಿದ್ದಾಗಿನ ಅವರ ಅಧಿಕಾರದ ಅವಧಿಯಲ್ಲಿ ಯಾವುದೇ ಪುಸ್ತಕಗಳನ್ನು ತೆಗೆಯಲಿಲ್ಲ ಮತ್ತು ಗ್ರಂಥಾಲಯದಿಂದ ಪುಸ್ತಕಗಳನ್ನು ತೆಗೆಯುವ ಯಾವುದೇ ಪ್ರಯತ್ನ ಕೂಡ ನಡೆಯಲಿಲ್ಲ.<ref>{{cite news|url=http://www.usatoday.com/news/politics/election2008/2008-09-09-Palin-book-ban_N.htm?loc=interstitialskip|title=Palin did not ban books in Wasilla as mayor|date=September 9, 2008|newspaper=USA Today|accessdate=December 5, 2008 | first=John | last=Fritze}}</ref> ಪೋಲಿಸ್ ಮುಖಂಡರಾದ Irl ಸ್ಟಾಂಬಾಗ್‌ರವರು, ನಗರ ಪಾಲನೆ ಮಾಡುವ ತಮ್ಮ ಪ್ರಯತ್ನಗಳಿಗೆ ಅವರ ಸಂಪೂರ್ಣ ಸಹಕಾರನೀಡಿಲ್ಲವೆಂಬ ಕಾರಣಕ್ಕಾಗಿ ತಾವು ಅವರನ್ನು ದಂಡಿಸಿದ್ದಾಗಿ ಪಾಲಿನ್‌ರವರು ಹೇಳಿದರು.<ref name="firings">{{cite news|url = http://www.adn.com/sarahpalin/story/510219.html|title = Wasilla keeps librarian, but police chief is out|last = Komarnitsky|first = S.J.|date = February 1, 1997|work = Anchorage Daily News|pages = 1B|accessdate = August 31, 2008|archive-date = ಸೆಪ್ಟೆಂಬರ್ 2, 2008|archive-url = https://web.archive.org/web/20080902060348/http://www.adn.com/sarahpalin/story/510219.html|url-status = dead}}</ref> ಸ್ಟಾಂಬಾಗ್‌ರವರು ನ್ಯಾಯಾಲಯದಲ್ಲಿ [[ತಪ್ಪಾದ ಅಮಾನತು ನಿರ್ಣಯದ]] ವಿರುದ್ಧ ಮತ್ತು ವಾಕ್‌ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಯ ವಿರುದ್ಧ ಮೊಕದ್ಧಮೆ ದಾಖಲಿಸಿದರು.<ref name="seatimes 09-27-08">{{cite news|url=http://seattletimes.nwsource.com/html/nationworld/2008151136_palin01m0.html|title=Palin's swift rise wins both admirers, enemies|last=Bernton|first=Hal|date=September 1, 2008|publisher=Seattle Times|accessdate=March 27, 2010}}</ref> ಪೋಲಿಸ್ ಮುಖ್ಯಸ್ಥರು ಮೇಯರ್‌ರವರ ಮಾರ್ಗದರ್ಶನದ ಮೇರೆಗೆ ನಡೆದರು ಮತ್ತು ಅವರನ್ನು ಯಾವುದೇ ಬಹುಮಟ್ಟಿಗೆ ಸರಿಯೆಂದು ಕಾಣಿಸಿದ ಕಾರಣಗಳಿಂದ ಅಮಾನತು ಮಾಡಬಹುದು, ಇದು ರಾಜಕೀಯಕ್ಕೆ ಸಂಬಂದಿಸಿದ್ದಾಗಿರಲೂಬಹುದು,<ref name="newsweek 09-13-08">{{cite news|url=http://www.newsweek.com/id/158738|title=A Police Chief, A Lawsuit And A Small-Town Mayor|last=Isikoff |first=Michael|coauthors=Mark Hosenball|date=September 13, 2008|work=Campaign 2008|publisher=Newsweek|accessdate=March 26, 2010}}</ref><ref name="lawsuit">{{cite web|last = Komarnitsky|first = S.J.|date = March 1, 2000|url = http://nl.newsbank.com/nl-search/we/Archives?p_product=AS&p_theme=as&p_action=search&p_maxdocs=200&p_topdoc=1&p_text_direct-0=0F793D42B8AA7008&p_field_direct-0=document_id&p_perpage=10&p_sort=YMD_date:D&s_trackval=GooglePM|title = Judge Backs Chief's Firing|work = Anchorage Daily News|format = archive, fee required|accessdate = September 1, 2008|archive-date = ಅಕ್ಟೋಬರ್ 13, 2012|archive-url = https://web.archive.org/web/20121013112526/http://nl.newsbank.com/nl-search/we/Archives?p_product=AS&p_theme=as&p_action=search&p_maxdocs=200&p_topdoc=1&p_text_direct-0=0F793D42B8AA7008&p_field_direct-0=document_id&p_perpage=10&p_sort=YMD_date:D&s_trackval=GooglePM|url-status = dead}}ADN ನಿರ್ಣಯದ ಸಾರಾಂಶ</ref> ಎಂದು ಹೇಳುವುದರ ಮೂಲಕ ಸ್ಟಾಂಬಾಗ್‌ರ ಮೊಕದ್ದಮೆಯನ್ನು ನ್ಯಾಯಾದೀಶರು ವಜಾಗೊಳಿಸಿದರು, ಮತ್ತು ನ್ಯಾಯಾದೀಶರು ಸ್ಟಾಂಬಾಗ್‌ರವರಿಗೆ ಪಾಲಿನ್‌ರವರ ನ್ಯಾಯಾಲಯದ ಶುಲ್ಕವನ್ನು ಭರ್ತಿಮಾಡಲು ಸೂಚಿಸಿದರು.<ref name="newsweek 09-13-08"/> {{Double image stack|right|Wasilla City Hall.jpg|AKMap-doton-Wasilla.PNG|250|[[Wasilla, Alaska|Wasilla]] City Hall|Location of [[Wasilla, Alaska]]}} ==== ಎರಡನೇ ಅವಧಿ ==== ಮೇಯರಾಗಿದ್ದಾಗಿನ ಅವರ ಎರಡನೇ ಅವಧಿಯಲ್ಲಿ, ಪಾಲಿನ್‌ರವರು 0.5%<ref name="nytimes090208"/> ಮಾರಾಟ ತೆರಿಗೆಯನ್ನು ಹೆಚ್ಚಿಸುವುದರಿಂದ ಮತ್ತು $14.7 ಮಿಲಿಯನ್ ಬಾಂಡ್ ಇಷ್ಯು ಮಾಡುವುದರಿಂದ ಪೌರಸಭೆಯ ಕ್ರೀಡಾ ಕೇಂದ್ರದ ನಿರ್ಮಾಣಕ್ಕೆ ಬೇಕಾದ ಆರ್ಥಿಕ ಸಂಪನ್ಮೂಲ ಒದಗಿಸುವಂತೆ ಸೂಚಿಸಿದರು ಮತ್ತು ಪ್ರೊತ್ಸಾಹಿಸಿದರು.<ref name="wsjhockeyrink">{{cite web| last = Phillips| first = Michael M.| title = Palin's Hockey Rink Leads To Legal Trouble in Town She Led| work = [[Wall Street Journal]]| date = September 6, 2008| url = http://online.wsj.com/article/SB122065537792905483.html| accessdate = September 8, 2008| archive-date = ನವೆಂಬರ್ 18, 2010| archive-url = https://web.archive.org/web/20101118062326/http://online.wsj.com/article/SB122065537792905483.html| url-status = dead}}</ref> ಮತದಾರರು 20 ಮತಗಳ ಅಂತರದಿಂದ ಯೋಜನೆಯನ್ನು ಅಂಗೀಕರಿಸಿದ್ದಾರೆ ಮತ್ತು [[ವಸಿಲ್ಲ ಮಲ್ಟಿ ಯುಸ್ ಸ್ಪೊರ್ಟ್ಸ್ ಕಾಂಪ್ಲೆಕ್ಸ್‌]]ನ್ನು ಸರಿಯಾದ ಸಮಯದಲ್ಲಿ ಮತ್ತು ನಿಗದಿಪಡಿಸಿದ ಬಂಡವಾಳದಲ್ಲಿಯೇ ಕಟ್ಟಲಾಯಿತು. ಏನೇಯಾಗಲಿ, ಕಟ್ಟಡದ ನಿರ್ಮಾಣ ಪ್ರಾರಂಭಿಸುವ ಮೊದಲೇ ಸ್ಪಸ್ಟ ಶಿರೋನಾಮೆಯನ್ನು ದೊರಕಿಸುಕೊಳ್ಳುವಲ್ಲಿ ವಿಫಲವಾಗಿದ್ದರಿಂದ ಉಂಟಾದ [[ಉತ್ಕೃಷ್ಟ ಭೂಸ್ವತ್ತಿನ]] ಮೊಕದ್ದಮೆಯ ಕಾರಣಕ್ಕಾಗಿ ನಗರವು $1.3ನಷ್ಟು ಅಧಿಕ ಮೊತ್ತವನ್ನು ಖರ್ಚುಮಾಡಿತು.<ref name="wsjhockeyrink"/> ಕ್ರೀಡಾ ಕಾಂಪ್ಲೆಕ್ಸ್‌ಗೆ $15 ಮಿಲಿಯನ್, ರಸ್ತೆ ಯೊಜನೆಗಳಿಗೆ $5.5 ಮಿಲಿಯನ್, ಮತ್ತು ನೀರಿನ ಸುದಾರಣೆಯ ಯೊಜನೆಗಳಿಗೆ $3ಮಿಲಿಯನ್‌ಗಳಷ್ಟು ವ್ಯಯಿಸಿದ್ದರಿಂದ, ನಗರದ ದೀರ್ಘಾವಧಿಯ ಸಾಲವು $1 ಮಿಲಿಯನ್‌ರಿಂದ $25 ಮಿಲಿಯನ್‌ಗೆ ಬೆಳೆದಿದೆ. ದಿ ವಾಲ್ ಸ್ಟ್ರೀಟ್ ಪತ್ರಿಕೆಯು ಯೋಜನೆಯನ್ನು "ಆರ್ಥಿಕ ಅವ್ಯವಸ್ಥೆ"ಯೆಂದು ಪ್ರಕಟಿಸಿತು.<ref name="wsjhockeyrink"/> ಆ ಸಮಯದಲ್ಲಿನ ನಗರದ ಬೆಳವಣಿಗೆಯಿಂದ ಖರ್ಚು ಹೆಚ್ಚಾಗಿದೆಯೆಂದು ನಗರ ಸಭೆಯ ಸದಸ್ಯರು ಪ್ರತಿಪಾದಿಸಿದರು.<ref name="fiscal">{{cite web|url=http://www.politifact.com/truth-o-meter/statements/705/|title=Palin "inherited a city with zero debt, but left it with indebtedness of over $22-million : Numbers right, context missing|author=Truth-O-Meter|work= Politifact.com|publisher=St. Petersburg Times|date=August 31, 2008}}</ref> ಪಾಲಿನ್‌ರವರು ಕೂಡ ಹತ್ತಿರದ ಸಮುದಾಯದ ಜೊತೆಗೂಡಿ ರಾಬೆರ್ಟ್ಸೊನ್‌, ಮೊನಗಲ್ ಮತ್ತು ಈಸ್ಟಗ್‌ರವರಿಗೆ ಸೇರಿದ, ಲಂಗರು ಹಾಕುವ ಸ್ಥಳದ ಮುಖ್ಯದ್ವಾರದ ಪ್ರದೇಶವನ್ನು ಪೆಡರಲ್ ಪಂಡ್ಸ್‌‌ರವರಿಗಾಗಿ ಬಾಡಿಗೆಗೆ ಪಡೆದರು. ಯುವಜನ ತಾಣಗಳಿಗೆ $500,000, ಸಾರಿಗೆ ನಾಭಿಗೆ $1.9 ಮಿಲಿಯನ್, ಮತ್ತು ಚರಂಡಿಗಳ ರಿಪೇರಿಗೆ $900,000ಗಳನ್ನು ಒಳಗೊಂಡು, ಸಂಸ್ಥೆಯು ವಸಿಲ್ಲ ನಗರದ ಸರಕಾರಕ್ಕೆ ಮೀಸಲಾಗಿಡಲು,<ref name="ABCNews20080910">{{cite web| url = http://abcnews.go.com/Blotter/Story?id=5765926&page=1| last = Schwartz| first = Emma| title = Palin's Record on Pork: Less Sizzle than Reported| date=September 10, 2008|publisher = [[ABC News]]| accessdate =September 24, 2008}}</ref> ಹತ್ತಿರತ್ತಿರ $8 ಮಿಲಿಯನ್‌ಗಳಷ್ಟು ಸಂಪಾದಿಸಿದೆ.<ref name="wpearmarks090208">{{cite news|last = Kane|first = Paul|title = Palin's Small Alaska Town Secured Big Federal Funds|newspaper= Washington Post| page = A1| date = September 2, 2008| url =http://www.washingtonpost.com/wp-dyn/content/article/2008/09/01/AR2008090103148.html?hpid=topnews| accessdate =April 3, 2009}}</ref> 2008ರಲ್ಲಿ, ಆಗಿನ ವಸಿಲ್ಲದ ಮೇಯರ್ ಪಾಲಿನ್‌ರ 75% ಆಸ್ತಿತೆರಿಗೆಯ ವಿನಾಯಿತಿ ಮತ್ತು [["ದೊಡ್ಡ-ಪೆಟ್ಟಿಗೆ ಅಂಗಡಿ]]ಗಳು" ಮತ್ತು ದಿನಕ್ಕೆ 50,000 ಖರೀದಿಮಾಡುವವರನ್ನು ವಸಿಲ್ಲಗೆ ತಂದ ಖ್ಯಾತಿಯನ್ನು ಪಡೆದರು.<ref name="bostonglobe 09-03-2008 "/> ಸ್ಥಳೀಯ ಬಂದೂಕು ಅಂಗಡಿಯ ಮಾಲಿಕರು ಪಾಲಿನ್‌ರವರು "ನಗರವನ್ನು ಒಂದು ಒಳ್ಳೆಯ ಸಮಾಜಕ್ಕಿಂತ ಹೆಚ್ಚಾಗಿ ಪರಿವರ್ತಿಸಿದರು... ಇದು ಇನ್ನು ಮುಂದೆಂದಿಗೂ ಚಿಕ್ಕ ಪಟ್ಟಣವಾಗಿ ನಿಮ್ಮ ಮನಸಲ್ಲಿ ಮೂಡಲು ಸಾದ್ಯವಿಲ್ಲ" ಎಂದು ಹೇಳಿದರು.<ref name="bostonglobe 09-03-2008"/> 2002ರಲ್ಲಿ ಮೇಯರಾಗಿ ಪಾಲಿನ್‌ರ ಅವಧಿ ಮುಗಿಯುವ ಸಮಯದಲ್ಲಿ, ನಗರವು ಸುಮಾರು 6,300 ನಿವಾಸಿಗರನ್ನು ಹೊಂದಿತ್ತು.<ref name="popest2">{{cite web| date = June 21, 2006| url = http://www.census.gov/popest/cities/tables/SUB-EST2007-04-02.csv| title = Table 4: Annual Estimates of the Population for Incorporated Places in Alaska, Listed Alphabetically: April 1, 2000 to July 1, 2007| format = [[Comma-separated values]]| work = 2007 Population Estimates| publisher = U.S. Census Bureau, Population Division| accessdate =September 5, 2008|archiveurl=https://web.archive.org/web/20080912000504/http://www.census.gov/popest/cities/tables/SUB-EST2007-04-02.csv|archivedate=September 12, 2008}}</ref>{{Clarify|date=April 2010}} === ರಾಜ್ಯ ಮಟ್ಟದ ರಾಜಕೀಯ === 2002ರಲ್ಲಿ, ಪಾಲಿನ್‌ರವರು [[ಉಪರಾಜ್ಯಪಾಲರ]] ಪಧವಿಗೆ ರಿಪಾಬ್ಲಿಕನ್ ಪಕ್ಷದಿಂದ ಸ್ಪರ್ಧಿಸಿದರು,ಪೈವ್-ವೇ ರಿಪಬ್ಲಿಕಾನ್ ಪ್ರೈಮರಿಯಲ್ಲಿ [[ಲೊರೆನ್ ಲೆಮನ್]]ಜೊತೆಯಲ್ಲಿ ಸ್ಪರ್ಧಿಸಿ ಎರಡನೇ ಸ್ಥಾನ ಗಳಿಸಿದರು.<ref>{{cite web| url =http://www.elections.alaska.gov/02prim/data/results.htm| title =State of Alaska Primary Election - August 27, 2002 Official Results| accessdate =September 3, 2008| publisher =Alaska Division of Elections| archive-date =ಮಾರ್ಚ್ 4, 2010| archive-url =https://web.archive.org/web/20100304124104/http://www.elections.alaska.gov/02prim/data/results.htm| url-status =dead}}</ref> ಅವರ ಸೋಲಿನ ನಂತರ, ಅವರು [[ಪ್ರಾಂಕ್ ಮುರ್ಕೊವ್ಸ್ಕಿ]] ಮತ್ತು ಲೊರೆನ್ ಲೆಮನ್‌ರ ರಿಪಬ್ಲಿಕನ್ ರಾಜ್ಯಪಾಲರ-ಉಪರಾಜ್ಯಪಾಲರ ಟಿಕೀಟಿಗೋಸ್ಕರ ರಾಜ್ಯಾದ್ಯಂತ ಆಂದೋಲನ ನಡೆಸಿದರು.<ref name="ADN_Kizzia_20061024"/> ಮುರ್ಕೊವ್ಸ್ಕಿ ಮತ್ತು ಲೆಮನ್ ಜಯಶೀಲರಾದರು, ಮುರ್ಕೊವ್ಸ್ಕಿಯವರು ರಾಜ್ಯಪಾಲತ್ವವನ್ನು ವಹಿಸಿಕೊಳ್ಳಲು ದೀರ್ಘಕಾಲದಿಂದ ಹೊಂದಿದ್ದ [[U.S. ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯ]] ಸ್ಥಾನಕ್ಕೆ ಡಿಸೆಂಬರ್ 2002ರಲ್ಲಿ ರಾಜೀನಾಮೆಮಾಡಿದರು. ಮುರ್ಕೊವ್ಸ್ಕಿಯವರ U.S.ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯ ಸ್ಥಾನಕ್ಕೆ ನೇಮಕಗೊಳ್ಳಬಹುದಾದ ಲಘು ಪಟ್ಟಿಯಲ್ಲಿ ಪಾಲಿನ್‌ರವರಿದ್ದಾರೆಂದು ಹೇಳಲಾಗಿತ್ತು, ಏನೇಯಾದರು, ರಾಜ್ಯಪಾಲರಾದ ಮುರ್ಕೊವ್ಸ್ಕಿಯವರು ತಮ್ಮ ಮಗಳು [[ರಾಜ್ಯದ ಪ್ರತಿನಿಧಿ]] [[ಲಿಸ ಮುರ್ಕೊವ್ಸ್ಕಿ]]ಯವರನ್ನು ಅವರ ವಾರಸುದಾರರಾಗಿ ಆಡಳಿತ ಮಂಡಳಿಯಲ್ಲಿ ನೇಮಕಮಾಡಿಕೊಂಡರು.<ref>{{cite web|url=http://www.salonmag.com/news/feature/2010/01/18/palin_murkowski|title=Sarah Palin unites her enemies|first=Shushannah|last=Walshe|date=January 18, 2010|publisher=Salon}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ರಾಜ್ಯಪಾಲರಾದ ಮುರ್ಕೊವ್ಸ್ಕಿಯವರು ಅನೇಕ ಇತರ ಹುದ್ದೆಗಳನ್ನು ಪಾಲಿನ್‌ರವರಿಗೆ ಒಡ್ಡಿದರು, ಮತ್ತು ಪೆಬ್ರವರಿ 2003ರಲ್ಲಿ, ಅವರು ಅಲಸ್ಕದ ತೈಲ ಮತ್ತು ಅನಿಲ ಕ್ಷೇತ್ರಗಳ ಭದ್ರತೆ ಮತ್ತು ಸಾಮರ್ಥ್ಯವನ್ನು ನೋದಿಕೊಳ್ಳುವಂತ, [[ಅಲಸ್ಕಾದ ತೈಲ ಮತ್ತು ಅನಿಲ ಘಟಕದ ಸಂರಕ್ಷಣಾಧಿಕಾರಿ]]ಯಾಗಿ ನೆಮಕಾತಿಯನ್ನು ಅಂಗೀಕರಿಸಿದರು.<ref name="ADN_Kizzia_20061024"/> ಆ ಕ್ಷೇತ್ರದಲ್ಲಿ ಸ್ವಲ್ಪ ಅನುಭವ ಹೊಂದಿದ್ದರೂ, ಅವರು ತೈಲ ಕೈಗಾರಿಕೆಬಗ್ಗೆ ತಾವು ಇನ್ನೂ ಹೆಚ್ಚು ಕಲಿಯಲು ಬಯಸುತ್ತಿದ್ದೇವೆಂದು ಹೇಳಿದರು, ಮತ್ತು ಅವರು ಮುಖ್ಯಾಧಿಕಾರಿಯಾಗಿ ಮತ್ತು ನೀತಿತತ್ವದ ಮೇಲ್ವಿಚಾರಕರಾಗಿ ಪ್ರಖ್ಯಾತಿಗೊಂಡರು.<ref name="AOGCC who">{{cite web|url=http://doa.alaska.gov/ogc/WhoWeAre/terms.html|title=Commissioners - Terms in Office|publisher=Alaska Department of Administration|work=Alaska Oil & Gas Conservation Commission|accessdate=February 8, 2010|archive-date=ಆಗಸ್ಟ್ 9, 2011|archive-url=https://www.webcitation.org/60oVljLyn?url=http://doa.alaska.gov/ogc/WhoWeAre/terms.html|url-status=dead}}</ref><ref name="ADN_Kizzia_20061024"/><ref name="explains"/> ನವೆಂಬರ್ 2003ರಷ್ಟೊತ್ತಿಗೆ ಅವರು ಸಾರ್ವಜನಿಕ ಮಾರಕವಾದ ನೀತಿತತ್ವದ ದೂರುಗಳನ್ನು ರಾಜ್ಯದ ಕಾನೂನು ಮುಖ್ಯಸ್ತರು ಮತ್ತು ರಾಜ್ಯಪಾಲರೊಂದಿಗೆ ತಮ್ಮ ಸಹಆಡಳಿತ ಸದಸ್ಯರಾದ, ರಾಂಡಿ ರುಡ್ರಿಚ್‌ರ ವಿರುದ್ಧ ದಾಖಲಿಸಿದರು, ರಾಂಡಿ ರುಡ್ರಿಚ್‌ರವರು ಮಾಜಿ ಪೆಟ್ರೋಲಿಯಂ ಇಂಜಿನೀರ್ ಮತ್ತು ಪ್ರಸ್ತುತ ರಾಜ್ಯ ರಿಪಬ್ಲಿಕನ್ ಪಕ್ಷದ ಮುಖ್ಯಾಧಿಕಾರಿಯಾಗಿದ್ದಾರೆ.<ref name="ADN_Kizzia_20061024"/> ರುಡ್ರಿಚ್‌ರವರು ರಾಜ್ಯದ ಸಮಯದಮೇಲೆ ಪಕ್ಷದ ವ್ಯವಹಾರ ಮಾಡುವುದನ್ನು, ಮತ್ತು ಗುಟ್ಟಾದ ಮಾಹಿತಿಯನ್ನು ತೈಲ ಕೈಗಾರಿಕೆಯ ಒಳಗಿನವರಿಗೆ ಕದ್ದು ರವಾನಿಸುವುದನ್ನು ಪಾಲಿನ್‌ರವರು ಗಮನಿಸಿದರು. ನವಂಬರ್ 2003ರಲ್ಲಿ ಅವರನ್ನು ರಾಜೀನಾಮೆ ಮಾಡುವಂತೆ ಒತ್ತಾಯಿಸಲಾಯಿತು.<ref name="ADN_Kizzia_20061024"/> ಪಾಲಿನ್‌ರವರು ಜನವರಿ 2004ರಲ್ಲಿ ರಾಜೀನಾಮೆಮಾಡಿದರು ಮತ್ತು ಸಾರ್ವಜನಿಕ ಕಣದಲ್ಲಿ "ನೀತಿತತ್ವದ ಕೊರತೆಯಿರುವ"<ref name="Johnson">{{cite book|title=Sarah: How a Hockey Mom Turned Alaska's Political Establishment Upside Down|last=Johnson|first=Kaylene|date=April 1, 2008|publisher=Epicenter Press|page=80|isbn=978-0979047084}}</ref><ref name="ADN_Kizzia_20061024">{{cite news| last = Kizzia| first = Tom| date = October 24, 2006| url = http://www.adn.com/sarah-palin/background/story/217384.html| title = Part 2: Rebel status has fueled front-runner's success| publisher = Anchorage Daily News| accessdate = September 1, 2008| archive-date = ಆಗಸ್ಟ್ 7, 2011| archive-url = https://web.archive.org/web/20110807071454/http://www.adn.com/2006/10/24/217384/part-2-rebel-status-has-fueled.html| url-status = dead}}</ref> ರುಡ್ರಿಚ್‌ರ ವಿರುದ್ಧ ಸಾರ್ವಜನಿಕ ದೂರು ದಾಖಲಿಸುವುದರ ಮೂಲಕ,<ref>{{cite web| url = http://alaskareport.com/news31/z49193_randy_ruedrich.htm| title = Randy Ruedrich defiant, still employed| last = Zaki| first = Taufen| last2 = Dennis| first2 = Stephen| date = March 14, 2008| publisher = Alaska Report| accessdate =September 3, 2008}}</ref> ರುಡ್ರಿಚ್‌ರ ವಿರುದ್ಧ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು, ಆಗ ರುಡ್ರಿಚ್‌ರವರಿಗೆ $12,000ಗಳಷ್ಟು ದಂಡ ವಿದಿಸಲಾಗಿತ್ತು. ಪಾಲಿನ್‌ರವರು ಪ್ರಜಾಪ್ರಭುತ್ವದ ಶಾಸಕರಾದ [[ಎರಿಕ್ ಕ್ರೊಪ್ಟ್]]<ref name="weeklystandard">{{cite news| url = http://weeklystandard.com/Content/Public/Articles/000/000/013/851orcjq.asp?pg=1| title = The Most Popular Governor| last = Barnes| first = Fred| date = July 16, 2007| publisher = The Weekly Standard| accessdate = October 7, 2008| archive-date = ನವೆಂಬರ್ 12, 2010| archive-url = https://web.archive.org/web/20101112132710/http://www.weeklystandard.com/Content/Public/Articles/000/000/013/851orcjq.asp?pg=1| url-status = dead}}</ref> ಜೊತೆ ಸೇರಿ ಅಲಸ್ಕಾದ ಮಾಜಿ [[ಕಾನೂನು ಮುಖಂಡರಾದ]], ಗ್ರೆಗ್ಗ್ ರೆಂಕೆಸ್‌ರವರು,<ref>{{cite web| url = http://www.sitnews.us/0205news/020605/020605_resignation.html| title = Attorney General Gregg Renkes Resigns| date = February 6, 2005| work = Stories in the News| publisher = SitNews.US| accessdate = September 3, 2008| archive-date = ಜುಲೈ 17, 2011| archive-url = https://web.archive.org/web/20110717040055/http://www.sitnews.us/0205news/020605/020605_resignation.html| url-status = dead}}</ref> ಕಲ್ಲಿದ್ದಲು ರಪ್ತುಮಾಡುವ ವ್ಯವಹಾರದ ಒಪ್ಪಂದದಲ್ಲಿ ಆರ್ಥಿಕ ಘರ್ಷಣೆಯನ್ನು ಹೊಂದಿದ್ದರೆಂದು, ಅವರ ವಿರುದ್ಧ ದೂರಿದರು.<ref name="JuneauDailyNews2005">{{cite news| url = http://www.kinyradio.com/juneaunews/archives/week_of_03-07-05/juneau_news_03-08-05.html| title = Personnel board drops complaint against Renkes| agency = Associated Press| publisher = Juneau Daily News| date = March 8, 2005| accessdate = February 14, 2010| archive-date = ಸೆಪ್ಟೆಂಬರ್ 12, 2008| archive-url = https://web.archive.org/web/20080912045153/http://www.kinyradio.com/juneaunews/archives/week_of_03-07-05/juneau_news_03-08-05.html| url-status = dead}}</ref><ref>{{cite web| title = Renkes Mixed Personal, State Business| author = Dobbyn, Paula| url = http://www.adn.com/news/government/renkes/story/42104.html| date = December 5, 2004| accessdate = September 9, 2008| publisher = Anchorage Daily News| archive-date = ಜನವರಿ 6, 2009| archive-url = https://web.archive.org/web/20090106125951/http://www.adn.com/news/government/renkes/story/42104.html| url-status = dead}}</ref> ರೆಂಕೆಸ್‌ರವರು ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಮಾಡಿದರು.<ref name="Johnson"/><ref name="explains">{{cite news|url=http://www.adn.com/sarah-palin/story/510276.html|title=Palin explains her actions in Ruedrich case|first=Richard|last=Mauer|date=August 29, 2008|accessdate=August 30, 2008|publisher=Anchorage Daily News|archive-date=ಸೆಪ್ಟೆಂಬರ್ 17, 2008|archive-url=https://web.archive.org/web/20080917064445/http://www.adn.com/sarah-palin/story/510276.html|url-status=dead}}</ref> 2003ರಿಂದ ಜುನ್ 2005ರವರೆಗೆ, ಪಾಲಿನ್‌ರವರು "ಟೆಡ್ ಸ್ಟೆವೆನ್ಸ್ ಎಕ್ಸಲೆನ್ಸ್ ಇನ್ ಪಬ್ಲಿಕ್ ಸರ್ವಿಸ್‌‌ನ," ಮೂವರು ಆಡಳಿತಗಾರರಲ್ಲಿ ಒಬ್ಬರಾಗಿ ಸೇವೆಸಲ್ಲಿಸಿದರು, ಅಲಸ್ಕಾದಲ್ಲಿ ರಿಪಬ್ಲಿಕನ್ ಮಹಿಳೆಯರಿಗೆ ರಾಜಕೀಯದ ತರಬೇತಿಯನ್ನು ಕೊಡಲು ರಚನೆಮಾಡಿದ [[527 ಗುಂಪನ್ನೂ]] ಒಳಗೊಂಡು.<ref name="palin-stevens-527">{{cite news| last = Mosk| first = Matthew| title = Palin Was a Director of Embattled Sen. Stevens's 527 Group| publisher = Washington Post| date = September 1, 2008| url = http://voices.washingtonpost.com/the-trail/2008/09/01/palin_was_a_director_of_embatt.html| work = The Trail| accessdate = September 1, 2008| archive-date = ಮೇ 19, 2011| archive-url = https://web.archive.org/web/20110519105101/http://voices.washingtonpost.com/the-trail/2008/09/01/palin_was_a_director_of_embatt.html| url-status = dead}}</ref> 2004ರಲ್ಲಿ, ಪಾಲಿನ್‌ರವರು ''[[Anchorage Daily News]]'' ಗೆ ತಾವು ಆ ವರ್ಷದಲ್ಲಿ U.S.ವಿಶ್ವವಿಧ್ಯಾಲಯದ ಆಡಳಿತ ಮಂಡಳಿಯ ಸ್ಥಾನಕ್ಕೆ, ರಿಪಬ್ಲಿಕನ್ನೇ ಅವಲಂಬಿಸಿದ [[ಲಿಸ ಮುರ್ಕೊವ್ಸ್ಕಿ]]ಯವರ ವಿರುದ್ಧ ಹೋಗದಿರಲು ನಿರ್ಧರಿಸಿದ್ದಾಗಿ ತಿಳಿಸಿದರು, ಕಾರಣ ಅವರ ಫ್ರೌಡವಯಸ್ಸಿನ ಮಗ ಇದನ್ನು ವಿರೋಧಿಸಿದರು. ಪಾಲಿನ್‌ರವರು, "ನಾನು U.S.ವಿಶ್ವವಿಧ್ಯಾಲಯದ ಆಡಳಿತ ಮಂಡಳಿಯ ಸದಸ್ಯಯಾದರೆ ನಾನೇಗೆ ಟೀಮ್ ಮಾಮ್‌ಆಗಿರುವೆ?"<ref>{{cite news| first = Robin| last = Abcarian| url =http://www.latimes.com/news/nationworld/nation/la-na-motherhood4-2008sep04,0,1284515.story| title = Insiders see 'new feminism' Outside the GOP convention, however, questions are raised about Palin's family responsibilities| work =Article collections, Republican National Convention|publisher = Los Angeles Times| date = September 4, 2008|accessdate=February 14, 2010}}</ref> ಎಂದರು. == ಅಲಾಸ್ಕದ ರಾಜ್ಯಪಾಲರು == {{Main|Governorship of Sarah Palin}} [[ಚಿತ್ರ:Sarah Palin Kuwait Crop2.jpg|right|thumb|ಅಲಸ್ಕಾದ ರಾಷ್ಟ್ರೀಯ ರಕ್ಷಕತಂಡದ ಸೈನಿಕರೊಂದಿಗೆ ಪಾಲಿನ್‌ರವರ ಭೆಟ್ಟಿ,ಜುಲೈ 24, 2007.]] 2006ರಲ್ಲಿ, ಸ್ವಚ್ಚಾ ಸರಕಾರ ಆಡಳಿತದಿಂದ, ಸಹಾಯಕ ರಾಜ್ಯಪಾಲರಾದ ಪ್ರಾಂಕ್ ಮುರ್ಕೊವ್ಸ್ಕಿಯವರನ್ನು ರಿಪಬ್ಲಿಕನ್ ಗುಬೆರ್ನಾಟೊರಿಯಲ್ [[ಪ್ರೈಮರಿ]]ಯಲ್ಲಿ ಸೋಲಿಸಿದರು.<ref>{{cite news|url=http://www.washingtontimes.com/news/2008/aug/30/palins-rise-shows-willingness-buck-establishment/|title= Palin's rise a model for maverick politicians|first=David R.|last=Sands| publisher=[[Washington Times]]|date=August 30, 2008|accessdate=September 3, 2008}}</ref><ref>{{cite news|url=https://www.nytimes.com/2006/08/23/washington/24alaskacnd.html|title=Alaska Governor Concedes Defeat in Primary|first=William|last=Yardley|accessdate=September 3, 2008|date=August 23, 2006|publisher=New York Times}}</ref> ರಾಜ್ಯದ ಸೆನೇಟಿನ ಸದಸ್ಯರಾದ [[ಸೆಯನ್ ಪರ್ನೆಲ್]] ಇವರ ಸಂಗಡಿಗರಾಗಿದ್ದರು. [[ನವೆಂಬರ್ ಚುನಾವಣೆಯಲ್ಲಿ]], ಪಾಲಿನ್‌ರವರು ಸಂಪೂರ್ಣವಾಗಿ ದಣಿದರು, ಆದರೆ ಮಾಜಿ [[ಪ್ರಜಾಪ್ರಭುತ್ವದ]] ರಾಜ್ಯಪಾಲರು [[ಟೊನಿ ಕ್ನೊವ್ಲೆಸ್‌ರನ್ನು]] 48.3% ರಿಂದ 40.9% ಮತಗಳ ಅಂತರಿಂದ ಸೋಲಿಸುವುದರಮೂಲಕ ಜಯಶೀಲರಾದರು.<ref name="Johnson"/> ಅವರು ತಮ್ಮ 42ನೇ ವಯಸ್ಸಿನಲ್ಲಿ ಅಲಾಸ್ಕಾದ ಮೊದಲ [[ಮಹಿಳಾ ರಾಜ್ಯಪಾಲ]]ರಾದರು, ಅಲಾಸ್ಕಾದ ಇತಿಹಾಸದಲ್ಲೇ ಅತೀ ಕಡಿಮೆ ವಯಸ್ಸಿನ ರಾಜ್ಯಪಾಲರು ಇವರಾಗಿದ್ದರು, ಅಲಾಸ್ಕ U.S. [[ರಾಷ್ಟ್ರತ್ವ]]ವನ್ನು ಪಡೆದುಕೊಂಡನಂತರದ ಮೊದಲ ರಾಜ್ಯದ ರಾಜ್ಯಪಾಲರು ಇವರೇ ಆಗಿದ್ದರು, ಮತ್ತು ಮೊದಲು ಜುನೆಯುನಲ್ಲಿ ಪ್ರಾರಂಭೋತ್ಸವಮಾಡುವುದು ಬೇಡವೆಂದರು (ಬದಲಾಗಿ ಅವರು ಪೈರ್‌ಬಾಂಕ್ಸ್‌ನಲ್ಲಿ ಸಮಾರಂಭ ಮಾಡಲು ನಿರ್ಧರಿಸಿದರು). ಅವರು ಡಿಸೆಂಬರ್ 4, 2006ರಲ್ಲಿ, ಅಧಿಕಾರಕ್ಕೆ ಬಂದರು, ಮತ್ತು ಅಲಸ್ಕಾದ ಮತದಾರರಲ್ಲಿ ಇವರ ಆಡಳಿತಾವಧಿಯು ತುಂಬಾ ಪ್ರಸಿದ್ಧವಾಯಿತು. 2007ರಲ್ಲಿ ನಡೆದ ಮತದಾನಗಳು 93% ಮತ್ತು 89% ಎಣಿಕೆಗಳಿಂದ ಎಲ್ಲಾ ಮತದಾರರಲ್ಲಿನ ಅವರ ಪ್ರಖ್ಯಾತಿಯನ್ನು ತೋರಿಸಿದವು,<ref name="adn-popularity">{{cite news| last = Ayres| first = Sabra| title = Alaska's governor tops the approval rating charts| url = http://www.accessmylibrary.com/article-1G1-164232650/alaska-governor-tops-approval.html| format = Archives, fee required| publisher = Anchorage Daily News| date = May 30, 2007| accessdate = September 16, 2008| archiveurl = https://archive.today/20130101182705/http://www.accessmylibrary.com/search/?q=Alaska's%20governor%20tops%20the%20approval%20rating%20charts.| archivedate = ಜನವರಿ 1, 2013| url-status = live}}</ref> ಇದರಿಂದ ಕೆಲವು ಮಾದ್ಯಮಗಳು ಅವರನ್ನು "ಅಮೆರಿಕಾದಲ್ಲೇ ಅತೀ ಹೆಚ್ಚು ಪ್ರಖ್ಯಾತಿಗೊಂಡ ರಾಜ್ಯಪಾಲರೆಂದು" ಪ್ರಸ್ತಾಪಿಸಿದವು.<ref name="weeklystandard"/><ref name="adn-popularity"/> ನ್ಯಾಷನಲ್ ರಿಪಬ್ಲಿಕನ್ ಟಿಕೆಟಿಗೆ ಪಾಲಿನ್‌ರವರನ್ನು ಹೆಸರಿಸಿದನಂತರ ಸೆಪ್ಟೆಂಬರ್ 2008ರ ತರುವಾಯಿ ನಡೆದ ಮತಎಣಿಕೆಯಲ್ಲಿ ಅಲಸ್ಕಾದಲ್ಲಿನ ಅವರ ಪ್ರಖ್ಯಾತಿಯು 68%ರಷ್ಟಿಗೆ ಇಳಿಯಿತು.<ref>{{cite news| title = Palin approval rating takes huge dive|author=From an Ivan Moore press release| publisher = Alaska Report| date = September 24, 2008| url = http://alaskareport.com/news98/x61643_approval_rating.htm| accessdate =June 21, 2009}}</ref> ಮೇ 2009ರಲ್ಲಿ ನಡೆದ ಮತಎಣಿಕೆಯು, ಅಲಾಸ್ಕಾನಿಯರಲ್ಲಿನ ಪಾಲಿನ್‌ರ ಪ್ರಖ್ಯಾತಿಯನ್ನು 54% ಪರವಾಗಿ ಮತ್ತು 41.6% ವಿರೋಧವಾಗಿ ಸೂಚಿಸಿದೆ.<ref>{{cite news| url =http://www.miamiherald.com/515/story/1035915.html| title = New poll shows slump in Palin's popularity among Alaskans| last = Cockerham| first = Sean| date = May 6, 2009| publisher = Anchorage Daily News| accessdate =May 7, 2009}}</ref> ಪಾಲಿನ್‌ರವರು, ಮೂಲಸಂಪನ್ಮೂಲಗಳ ಅಭಿವೃದ್ಧಿ, ಶಿಕ್ಷಣ ಮತ್ತು ಕಾರ್ಮಿಕ ಶಕ್ತಿಯ ಅಭಿವೃದ್ಧಿ, ಸಾರ್ವಜನಿಕರ ಆರೋಗ್ಯ ಮತ್ತು ಭದ್ರತೆ, ಮತ್ತು ಸಾರಿಗೆ ಮತ್ತು ಮೂಲಭೂತಸೌಕರ್ಯಗಳ ಅಭಿವೃದ್ಧಿಯೇ ತಮ್ಮ ಆಡಳಿತದ ಮೊದಲ ಆದ್ಯತೆಯೆಂದು ಪ್ರಕಟಿಸಿದರು. ಅವರ ಚುನಾವಣೆಯ ಅಭಿಯಾನದುದ್ದಕ್ಕೂ ಅವರು ತಿದ್ದುಪಡಿಮಾಡಿದ ವೀರಾಗ್ರೇಸರ ನಿತಿತತ್ವಗಳನ್ನು ಹೊಂದಿದ್ದರು. ಅವರು ತಮ್ಮ ಸ್ಥಾನಕ್ಕೆ ಬಂದನಂತರ ಎರಡುಪಂಗಡದ ನೀತಿತತ್ವದ ತಿದ್ದುಪಡಿಯ ಬೆಲೆಪಟ್ಟಿಯನ್ನು ತೆಗೆದುಹಾಕುವುದೇ ಅವರ ಮೊದಲ ಶಾಸನಾಧಿಕಾರದ ಕೃತ್ಯವಾಗಿತ್ತು. ಅದರ ಪರಿಣಾಮದ ಶಾಸನವನ್ನು ಅವರು ಜುಲೈ 2007ರಲ್ಲಿ ಸಹಿಮಾಡಿದರು, ಅದನ್ನು "ಮೊದಲ ಹಂತ"ವೆಂದು ಕರೆದರು, ಮತ್ತು ತಾವು ಅಲಾಸ್ಕ ರಾಜಕೀಯಗಳನ್ನು ಶುದ್ಧಗೊಳಿಸುವ ಖಚಿತ ನಿರ್ಧಾರ ತೆಗೆದುಕೊಂಡಿದ್ದಾಗಿ ಪ್ರಕಟಿಸಿದರು.<ref>{{cite news | last = Halpin | first = James | title = Palin signs ethics reforms | publisher = Anchorage Daily News | date = July 10, 2007 | url = http://www.adn.com/324/story/150137.html | accessdate = September 12, 2008 | archive-date = ಜುಲೈ 18, 2012 | archive-url = https://archive.today/20120718061523/http://www.adn.com/324/story/150137.html | url-status = dead }}</ref> [[ಚಿತ್ರ:Sarah Palin Kuwait 14.jpg|thumb|left|ಪ್ರತಿಭಾ ತರಬೇತಿಗಾರರ ಕೆಲಸಕ್ಕೆ ಪಾಲಿನ್‌ರವರ ಪ್ರಯತ್ನಗಳು.ಜುಲೈ 24,2007.]] ಪಾಲಿನ್‌ರವರು ಅಡಿಗಡಿಗೆ ಸ್ಟೇಟ್ ರಿಪಬ್ಲಿಕನ್ ವ್ಯವಸ್ಥೆಯನ್ನು ಒಡೆಯುತ್ತಿದ್ದರು.<ref>{{cite web|url=http://alaskadispatch.com/blogs/palin-watch/74-how-palin-turned-on-her-own-party-and-became-governor|title=How Palin turned on her own party and became governor|publisher=Alaska Dispatch|date=August 29, 2006|access-date=ಜೂನ್ 18, 2010|archive-date=ಆಗಸ್ಟ್ 24, 2010|archive-url=https://web.archive.org/web/20100824050207/http://alaskadispatch.com/blogs/palin-watch/74-how-palin-turned-on-her-own-party-and-became-governor|url-status=dead}}</ref><ref>{{cite web|url=http://www.nysun.com/national/mccain-picks-alaska-governor-sarah-palin-as/84934/|title=McCain Picks Alaska Governor Sarah Palin as Running Mate|first=Russell|last=Berman|date=August 29, 2008|publisher=The New York Sunl|accessdate=October 24, 2009|archive-date=ಜುಲೈ 27, 2010|archive-url=https://web.archive.org/web/20100727194154/http://www.nysun.com/national/mccain-picks-alaska-governor-sarah-palin-as/84934/|url-status=dead}}</ref> ಉದಾಹರಣೆಗೆ, ಅವರು ಸೆನ್ ಪಾರ್ನೆಲ್‌ರು ರಾಜ್ಯದ ದೀರ್ಘಕಾಲದ U.S.ಪ್ರತಿನಿಧಿಯಾಗಿದ್ದ [[ಡಾನ್ ಯಂಗ್‌ರನ್ನು]] ಹೊರಹಾಕಲು ಪ್ರಯತ್ನಿಸಿದರೆಂದು ದೃಢಪಡಿಸಿದರು,<ref name="WSJ">{{cite news| last = Carlton| first = Jim| title = Alaska's Palin Faces Probe| work = Wall Street Journal| page = A4| date = 2008-07-31| url = http://online.wsj.com/article/SB121746477267499109.html| accessdate = September 4, 2008| archive-date = 2010-11-16| archive-url = https://web.archive.org/web/20101116140258/http://online.wsj.com/article/SB121746477267499109.html| url-status = dead}}</ref> ಮತ್ತು ಅವರು ಸಾರ್ವಜನಿಕವಾಗಿ ಸೆನೆಟರ್ [[ಟೆಡ್ ಸ್ಟೆವೆನ್ಸ್]]ರವರಿಗೆ ಅವರ ಆರ್ಥಿಕ ವ್ಯವಹಾರಗಳ ಬಗ್ಗೆ ಪೆಡರಲ್ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವಂತೆ ಸವಾಲೊಡ್ಡಿದರು. ಜುಲೈ 2008ರ ಅವರಮೇಲಿನ ದೋಷಾರೋಪಣೆಯ ಸ್ವಲ್ಪ ಮೊದಲು, ಪಾಲಿನ್‌ರವರು ಸ್ಟೆವೆನ್ಸ್‌ರವರ ಜೊತೆಯಲ್ಲಿ ಸುದ್ಧಿಘೋಸ್ಟಿಯನ್ನು ನಡೆಸಿದರು, [[ವಾಷಿಂಗ್ಟನ್ ಪೊಸ್ಟ್]] ಪತ್ರಿಕೆಯು ಇದನ್ನು ತನ್ನ ವರದಿಯಲ್ಲಿ, "ಅವರು ಸ್ಟೆವೆನ್ಸ್‌ರವರನ್ನು ರಾಜಕೀಯವಾಗಿ ದೂರಮಾಡಿಲ್ಲವೆಂದು ದೃಢಪಡಿಸುವ ಪ್ರಯತ್ನವೆಂದು" ವಿವರಿಸಿತು.<ref name="palin-stevens-527 "/> ಪಾಲಿನ್‌ರವರು ಅಲಸ್ಕಾದಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ಮೂಲಸಂಪನ್ಮೂಲಗಳ ಅಭಿವೃದ್ಧಿಯನ್ನು ಪ್ರೋತ್ಸಾಹಿಸಿದರು, [[ಆರ್ಕ್ಟಿಕ್ ನ್ಯಾಷನಲ್ ವೈಲ್ಡ್‌ಲೈಪ್ ರೆಪುಜ್]](ANWR)ನಲ್ಲಿ ಕೊರೆಯುವುದನ್ನು ಒಳಗೊಂಡು . ANWRನಲ್ಲಿ ತೈಲ ಗೋಸ್ಕರ ಕೊರಿಯುವ ಪ್ರಸ್ತಾಪನೆಯು [[ರಾಷ್ಟ್ರೀಯಮಟ್ಟದ ಚರ್ಚೆಯ]]ವಿಷಯವಾಯಿತು.<ref name="ANWR">{{cite news| url = http://www.stateline.org/live/details/speech?contentId=172665| title = Alaska State of the State Address 2007| date = January 17, 2007| accessdate = February 14, 2010| archive-date = ನವೆಂಬರ್ 28, 2010| archive-url = https://web.archive.org/web/20101128033240/http://www.stateline.org/live/details/speech?contentId=172665| url-status = dead}}</ref> 2006ರಲ್ಲಿ, ಪಾಲಿನ್‌ರವರು [[ರಹದಾರಿಪರವಾನಿಗೆಯನ್ನು]]<ref>{{cite news | first = Bryan | last = Bender |coauthors=Issenberg, Sasha | title = Palin not well traveled outside US | url =http://www.boston.com/news/nation/articles/2008/09/03/palin_not_well_traveled_outside_us/ | publisher = Boston Globe | date = September 3, 2008 | accessdate =September 3, 2008}}</ref> ಪಡೆದರು ಮತ್ತು 2007ರಲ್ಲಿ ಮೊದಲಬಾರಿಗೆ ಉತ್ತರ ಅಮೆರಿಕಾದ ಹೊರಗೆ [[ಕುವೈಟ್‌ನ]] ಪ್ರವಾಸದಮೇರೆಗೆ ಹೋದರು. ಅಲ್ಲಿ ಅವರು ಖಬಾರಿ ಅಲವಾಜೆಮ್‍ನ್ನು ಕುವೈಟ್–[[ಇರಾಕ್]] ಸರಿಹದ್ದಿನಲ್ಲಿ ಸಂದರ್ಶಿಸಿದರು ಮತ್ತು ಅನೇಕ ಅಧಾರಗಳಲ್ಲಿ [[ಅಲಸ್ಕ ನ್ಯಾಷನಲ್ ಗಾರ್ಡ್‌]]ನ ಸದಸ್ಯರುಗಳನ್ನು ಭೆಟ್ಟಿಯಾದರು.<ref name="visit">{{cite news | first = Bryan | last = Bender |coauthors= | title = Palin camp clarifies extent of Iraq trip: Says she never ventured beyond Kuwait border| url =http://www.boston.com/news/politics/2008/articles/2008/09/13/palin_camp_clarifies_extent_of_iraq_trip/ | publisher = Boston Globe | date = September 13, 2008 | accessdate =September 13, 2008}}</ref> ಅವರ U.S.ಗಿನ ತಿರುಗು ಪ್ರವಾಸದಲ್ಲಿ, ಅವರು ಜೆರ್ಮನಿಯಲ್ಲಿ ಗಾಯಗೊಂಡ ಸೈನಿಕರನ್ನು ಸಂದರ್ಶಿಸಿದರು.<ref name="interview">{{cite news | title = Excerpts: Charlie Gibson Interviews Sarah Palin | publisher = ABC News | date =September 11, 2008 | accessdate =October 26, 2008|url = http://abcnews.go.com/print?id=5782924}}</ref> === ಬಜೆಟ್, ವ್ಯಯ ಮತ್ತು ಸಂಯುಕ್ತ ರಾಷ್ಟ್ರದ ನಿಧಿ === [[ಚಿತ್ರ:Sarah Palin Germany 3 Cropped Lightened.JPG|right|thumb|upright|ಪಾಲಿನ್‌ರವರು ಜೆರ್ಮನಿಯಲ್ಲಿದ್ದಾಗ, ಜುಲೈ 2007]] ಜೂನ್ 2007ರಲ್ಲಿ, ಪಾಲಿನ್ $6.6 ಬಿಲಿಯನ್ ದಾಖಲೆ ಉದ್ದೇಶ ಸಾಧನೆ ಬಜೆಟ್‌ನ ಕಾನೂನಿಗೆ ಸಹಿ ಮಾಡಿದರು.<ref name="Shinohara">{{cite news| accessdate =December 27, 2007| last = Shinohara| first = Rosemary| title = No vetoes here| publisher = Anchorage Daily News| date = July 16, 2007}}</ref> ಅದೇ ಸಮಯದಲ್ಲಿ, ಅವರು ತನ್ನ ವೀಟೊ ಅಧಿಕಾರವನ್ನು ಉಪಯೋಗಿಸಿ ರಾಜ್ಯದ ಇತಿಹಾಸದಲ್ಲೇ ಕಟ್ಟಡ ನಿರ್ಮಾಣ ಬಜೆಟ್‌ಗೆ ಎರಡನೇ ಅತಿ ಹೆಚ್ಚು ಕಡಿತವನ್ನು ಮಾಡಿದರು. $237 ಮಿಲಿಯನ್ ಕಡಿತವು 300 ಸ್ಥಳೀಯ ಯೋಜನೆಗಳ ಪರವಾಗಿದ್ದವು ಮತ್ತು ಕಟ್ಟಡ ನಿರ್ಮಾಣದ ಬಜೆಟ್ ಅನ್ನು $1.6 ಬಿಲಿಯನ್‌‍ನಷ್ಟು ಇಳಿಯಿತು.<ref name="alaskajournal1">{{cite news| url = http://www.alaskajournal.com/stories/070807/hom_20070708005.shtml| accessdate = September 1, 2008| title = Lawmakers cringe over governor's deep budget cuts| last = Bradner| first = Tim| date = July 8, 2007| work = Alaska Journal of Commerce| archive-date = ಸೆಪ್ಟೆಂಬರ್ 1, 2008| archive-url = https://web.archive.org/web/20080901185306/http://www.alaskajournal.com/stories/070807/hom_20070708005.shtml| url-status = dead}}</ref> 2008 ರಲ್ಲಿ, FY09 ಬಂಡವಾಳ ಬಜೆಟ್‌ನಿಂದ ನಿಧಿಯನ್ನು 350 ಯೋಜನೆಗಳಿಗೆ ಕಡಿತಗೊಳಿಸುವುದು ಅಥವಾ ಮಿತಗೊಳಿಸುವುದಕ್ಕೆ, ಪಾಲಿನ್ $286 ಮಿಲಿಯನ್‌ಗೆ ತನ್ನ ವೀಟೊ ವ್ಯಕ್ತಪಡಿಸಿದಳು.<ref>{{cite news| url = http://www.adn.com/legislature/story/415749.html| accessdate = September 15, 2008| title = Palin's veto ax lops $268 million from budget| last = Cockerham| first = Sean| date = May 24, 2008| publisher = Anchorage Daily News| archive-date = ಮೇ 27, 2008| archive-url = https://web.archive.org/web/20080527181734/http://www.adn.com/legislature/story/415749.html| url-status = dead}}</ref> ಪಾಲಿನ್, 2005 ರಲ್ಲಿ ಮುರ್ಕೌಸ್ಕಿಯ ಆಡಳಿತದಲ್ಲಿ $2.7 ಮಿಲಿಯನ್ ಕೊಟ್ಟು ಖರೀದಿಸಿದ್ದ [[ವೆಸ್ಟ್ ವಿಂಡ್ II]] ಜೆಟ್ ಅನ್ನು ಮಾರುವ [[ಚುನಾವಣಾ ಸಮಯದಲ್ಲಿ ನೀಡಿದ್ದ ಆಶ್ವಾಸನೆ]]ಯನ್ನು ಮುನ್ನಡೆಸಿದಳು.<ref>{{cite news| url =https://www.nytimes.com/2007/08/25/us/25jet.html| title = "Jet that Helped Defeat an Alaska Governor is Sold."| author = Yardley, William| publisher = The New York Times| date =August 25, 2007| accessdate =September 18, 2008}}</ref> ಆಗಸ್ಟ್ 2007ರಲ್ಲಿ ಆ ಜೆಟ್ [[eBay]]ಯ ಪಟ್ಟಿಯಲ್ಲಿತ್ತು, ಆದರೆ ಮಾರಾಟ ಬಿದ್ದು ಹೋಯಿತು ನಂತರ ಒಂದು ಖಾಸಗಿ ಸಂಸ್ಥೆಯ ಮೂಲಕ ಆ ವಿಮಾನವನ್ನು $2.1 ಮಿಲಿಯನ್‌ಗೆ ಮಾರಾಟ ಮಾಡಲಾಯಿತು.<ref>{{cite news| last = Kornblut| first = Anne Elise| authorlink = Anne Kornblut| title = Governor's Plane Wasn't Sold on Ebay| work = Washington Post|page=A7| date = September 6, 2008| url =http://www.washingtonpost.com/wp-dyn/content/article/2008/09/05/AR2008090503722.html| accessdate =April 4, 2009}}</ref> ==== ಸರ್ಕಾರಿ ವೆಚ್ಚಗಳು ==== ಪಾಲಿನ್ ಶಾಸಕ ಅಧಿವೇಶನ ಸಮಯದಲ್ಲಿ ಜುನೆವುನಲ್ಲಿದ್ದರು ಮತ್ತು ವಾಸಿಲ್ಲಾದಲ್ಲಿ ವಾಸಿಸುತ್ತಿದ್ದರು ಮತ್ತು ವರ್ಷದ ಉಳಿದ ಭಾಗವನ್ನು ಆಂಖೊರೇಜ್‌ನಲ್ಲಿ ಕಛೇರಿಯ ಹೊರಗೆ ಕೆಲಸ ಮಾಡಿದ್ದರು. ಆಂಖೊರೇಜ್‌ನಿಂದ ಜುನೆವುದ ಕಚೇರಿ ಬಹಳ ದೂರವಿದ್ದುದರಿಂದ, ರಾಜ್ಯದ ಅಧಿಕಾರಿಗಳು ಆಕೆಗೆ ''[[ಪ್ರತಿ ಬಾರಿಗೆ]]'' $58 ಪ್ರಯಾಣದ ವೆಚ್ಚವನ್ನು ತೆಗೆದುಕೊಳ್ಳಲ್ಲು ಅನುಮತಿ ನೀಡಿದರು, ಆಕೆಯು (ಒಟ್ಟು ಮೊತ್ತ $16,951) ತೆಗೆದುಕೊಂಡಳು, ಮತ್ತು ಹೋಟೆಲ್‌ಗಳ ವೆಚ್ಚವನ್ನು ಆಕೆ ತೆಗೆದುಕೊಳ್ಳಲಿಲ್ಲ, ಅದರ ಬದಲಾಗಿ 50&nbsp;ಮೈಲುಗಳ ದೂರದಲ್ಲಿದ್ದ ಆಕೆಯ ವಸಿಲ್ಲಾದ ಮನೆಯಿಂದಲೇ ಹೋಗಿಬರುತ್ತಿದ್ದರು.<ref name="wash-post-nights">{{cite news| last = Grimaldi| first = James V.| authorlink = James V. Grimaldi|last2=Vick|first2=Karl|authorlink2=| title = Palin Billed State for Nights Spent at Home - Taxpayers Also Funded Family's Travel| work = Washington Post|page=A1| date =September 9, 2008| url =http://www.washingtonpost.com/wp-dyn/content/article/2008/09/08/AR2008090803088.html| accessdate = April 4, 2009}}</ref> ಆಕೆ ಮೊದಲ ಗವರ್ನರ್‌ ಅವರ ಅಡುಗೆಯವನನ್ನು ಆಯ್ಕೆಮಾಡಿಕೊಳ್ಳಲಿಲ್ಲ.<ref>''The Anchorage Daily News'' , ಜನವರಿ 20, 2008: ಪಾಲಿನ್‌ರವರು ರಾಜ್ಯಪಾಲರ ಖಾಸಗಿ ಅಡುಗೆಯವರ ಉಪಯೋಗವನ್ನು ಪಡೆದುಕೊಳ್ಳಲಿಲ್ಲ, ಬದಲಾಗಿ ಅವರನ್ನು ರಾಜ್ಯದ ಶಾಸನಸಭೆಗೆ ಆರಾಮವಾಗಿರಲು ವರ್ಗಾವಣೆಮಾಡಿದರು.</ref> ರಿಪಬ್ಲಿಕನ್ಸ್ ಮತ್ತು ಡೆಮೊಕ್ರಾಟ್ಸ್‌ ಪಕ್ಷದವರು ಆಕೆ ''ಪ್ರತಿ ಬಾರಿ'' ಗೆ ತೆಗೆದುಕೊಳ್ಳುತ್ತಿದ್ದುದನ್ನು ಮತ್ತು ಆಕೆಯ ಕುಟುಂಬವು ರಾಜ್ಯದ ವ್ಯವಹಾರದಲ್ಲಿ ಆಕೆಯ ಜೊತೆಗೆ ಪ್ರಯಾಣಿಸಿದ ವೆಚ್ಚ $43,490ವನ್ನು ತೆಗೆದುಕೊಂಡದ್ದನ್ನು ಟೀಕಿಸಿದರು.<ref name="Luo"/><ref>{{cite web|first=Joan|last=Walsh|url=http://www.salon.com/opinion/walsh/politics/2009/07/09/palin_lying/|title=Why is Palin lying about state ethics probes?|publisher=Salon.com|date=July 9, 2009|accessdate=October 24, 2009|archive-date=ಜುಲೈ 12, 2009|archive-url=https://web.archive.org/web/20090712002409/http://www.salon.com/opinion/walsh/politics/2009/07/09/palin_lying/|url-status=dead}}</ref> ಪ್ರತಿಯಾಗಿ, ಗವರ್ನರರ ನೌಕರವರ್ಗದವರು ರಾಜ್ಯದ ನಿಯಮದ ಅಭ್ಯಾಸದಂತೆ ಇವರು ಕೂಡಾ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು, ಆಕೆಯ ಸರ್ಕಾರಿ ವೆಚ್ಚಗಳು ಮೊದಲಿದ್ದ ಗವರ್ನರ್ ಫ್ರ್ಯಾಂಕ್ ಮುರ್ಕೊವ್‌ಸ್ಕಿಯವರ ವೆಚ್ಚಗಳಿಗಿಂತ 80% ಕಡಿಮೆ ಇದೆ ಎಂದರು,<ref name="Luo">{{cite news | first = Michael | last = Luo | authorlink = |coauthors=Wayne, Leslie | title = Palin Aides Defend Billing State for Time at Home | url = https://www.nytimes.com/2008/09/10/us/politics/10billing.html | work = The New York Times | publisher = | date = September 9, 2008 | accessdate=}}</ref> ಮತ್ತು "ಪಕ್ಷವನ್ನು ಬೆಳೆಸುವುದಕ್ಕಾಗಿ ಮತ್ತು ರಾಜ್ಯವ್ಯವಹಾರಗಳಿಗಾಗಿ ಆಕೆಯ ಕುಟುಂಬವನ್ನು ಕರೆತರುವುದಕ್ಕಾಗಿ ಆಕೆ ನೂರಾರು ಕೋರಿಕೆ ಪತ್ರಗಳನ್ನು ಸ್ವೀಕರಿದರು.<ref name="wash-post-nights" /> ಫೆಬ್ರವರಿ 2009ರಲ್ಲಿ, ಅಲಾಸ್ಕಾ ರಾಜ್ಯವು, [[W-2]] ಫಾರ್ಮ್‌ಗಳನ್ನು.<ref>{{cite news | title = Palin Now Owes Taxes on Payments for Nights at Home, State Rules | first = James V. | last = Grimaldi | work = The Washington Post | date = February 19, 2009 |page=A04 | url =http://www.washingtonpost.com/wp-dyn/content/article/2009/02/18/AR2009021803177.html?nav=hcmoduletmv | accessdate = June 21, 2009}}</ref> ಪಾಲಿನ್ ಸ್ವತಃ ತೆರಿಗೆ ನಿಯಮವನ್ನು ಪುನರವಲೋಕನ ಮಾಡಲು ಆದೇಶಿಸಿದರು.<ref>{{cite news | first = Lisa | last = Demer | title = Palin owes tax on per diem, state says | url = http://www.adn.com/palin/story/693695.html | work = Anchorage Daily News | date = February 17, 2008 | accessdate = February 19, 2009 | quote = 'At the Governor's request, we reviewed the situation to determine whether we were in full compliance with the pertinent Internal Revenue Service regulations,' Kreitzer wrote. | archive-date = ಫೆಬ್ರವರಿ 19, 2009 | archive-url = https://web.archive.org/web/20090219152928/http://www.adn.com//palin//story//693695.html | url-status = dead }}</ref> ಡಿಸೆಂಬರ್ 2008ರಲ್ಲಿ, ಅಲಾಸ್ಕಾ ರಾಜ್ಯ ಆಯೋಗವು ಗವರ್ನರರ ವಾಷಿಕ ವೇತನವನ್ನು $125,000 ರಿಂದ $150,000ರಷ್ಟು ಹೆಚ್ಚಿಸಿತು. ಪಾಲಿನ್ ಅವರು ವೇತನ ಹೆಚ್ಚಳವನ್ನು ನಿರಾಕರಿಸಿ ಹೇಳಿಕೆ ಕೊಟ್ಟರು.<ref>{{cite news | first = Kyle | last = Hopkins | title = Palin won't accept raise | url = http://www.adn.com/palin/story/626781.html | publisher = Anchorage Daily News | date = December 17, 2008 | quote = But if the commission pushes ahead with a pay raise, Palin won't accept the money, said spokesman Bill McAllister. | accessdate = January 12, 2009 | archive-date = ಫೆಬ್ರವರಿ 1, 2009 | archive-url = https://web.archive.org/web/20090201194921/http://www.adn.com/palin/story/626781.html | url-status = dead }}</ref> ಪ್ರತಿಯಾಗಿ ಆಯೋಗವು ಶಿಫಾರಸನ್ನು ಕೈಬಿಟ್ಟಿತು.<ref>{{cite news | title = State commission nixes Palin pay increase | url = http://www.adn.com/news/government/legislature/story/650524.html | author = Associated Press staff | publisher = Anchorage Daily News | date = January 11, 2009 | accessdate = January 12, 2009 | archive-date = ಜನವರಿ 19, 2009 | archive-url = https://web.archive.org/web/20090119043053/http://www.adn.com/news/government/legislature/story/650524.html | url-status = dead }}</ref> ==== ಫೆಡರಲ್ ಹೂಡಿಕೆ ==== ಜನವರಿ 17, 2008ರಂದು [[ರಾಜ್ಯವನ್ನು ಉದ್ದೇಶಿಸಿದ ಹೇಳಿಕೆ]] ನೀಡಿದ ಅವರು, ಅಲಾಸ್ಕಾದ ಜನರು "ನಮ್ಮ ಆರ್ಥಿಕತೆಯನ್ನು ಅಭಿವೃದ್ಧಿಗೊಳಿಸಬಹುದು ಮತ್ತು ಮಾಡಬೇಕು, ಏಕೆಂದರೆ ನಾವು ಹೆಚ್ಚಾಗಿ ಫೆಡರಲ್ ಸರ್ಕಾರ [ಹೂಡಿಕೆ]ದ ಮೇಲೆ ಭರವಸೆ ಇಡಬಾರದು." ಎಂದು ಘೋಷಿಸಿದರು.<ref>{{cite web | url =http://www.cagw.org/site/News2?page=NewsArticle&id=11244 | title =Alaska Begins to Grow Up | work =Wastewatcher, January 2008 | publisher =Citizens Against Government Waste | first =Leslie K. | last =Paige | date =January 29, 2008 | accessdate =September 15, 2008 | archive-date =ಜನವರಿ 13, 2009 | archive-url =https://web.archive.org/web/20090113165553/http://www.cagw.org/site/News2?page=NewsArticle&id=11244 | url-status =dead }}</ref> ಅಲಾಸ್ಕಾದ ಫೆಡರಲ್ ಕಾಂಗ್ರೆಷನಲ್ ಪ್ರತಿನಿಧಿಗಳು [[ಪೋರ್ಕ್ ಬ್ಯಾರೆಲ್]] ಯೋಜನೆಯನ್ನು ಪಾಲಿನ್ ಗವರ್ನರ್ ಆಗಿರುವ ಅವಧಿಯಲ್ಲಿ ಕೋರಿಕೆ ಮುಂದಿಟ್ಟರು; ಇದಾದಾಗ್ಯೂ, ಎರಡು ವರ್ಷಗಳಲ್ಲಿ ಸುಮಾರು $750 ಮಿಲಿಯನ್ ವಿಶೇಷ ಫೆಡರಲ್ ಹೂಡಿಕೆ ಹಣವನ್ನು ಕೋರಿಕೆ ಸಲ್ಲಿಸಿ 2008ರಲ್ಲಿ ಫೆಡರಲ್ [[ಸ್ವಾಮ್ಯ ಚಿಹ್ನೆ]]ಗಳಲ್ಲಿ ಅಲಾಸ್ಕಾವು ದೊಡ್ಡ ಪರ್-ಕ್ಯಾಪಿಟಾ ಗ್ರಾಹಕನೆಂದು ನಮೂದಿತವಾಗಿದೆ.<ref>{{cite web | url = http://www.msnbc.msn.com/id/26611103/ | title = McCain, Palin criticize Obama on earmarks | author = Associated Press staff | work = Decision '08 archive- John McCain News | publisher = MSNBC.com | date = September 8, 2008 | accessdate = September 16, 2008 | archive-date = ಜೂನ್ 2, 2011 | archive-url = https://web.archive.org/web/20110602093736/http://www.msnbc.msn.com/id/26611103/ | url-status = dead }}</ref> ಆಗ ಅಲಾಸ್ಕಾದಲ್ಲಿ ಮಾರಾಟ ತೆರಿಗೆ ಅಥವಾ ಆದಾಯ ತೆರಿಗೆ ಇರಲಿಲ್ಲ, ರಾಜ್ಯದ ಆದಾಯವು 2008ರಲ್ಲಿ ಎರಡರಷ್ಟು ಹೆಚ್ಚಾಗಿ $10 ಬಿಲಿಯನ್‌ಗಳಾಯಿತು. 2009ರ ಬಡ್ಜೆಟ್‌ಗಾಗಿ, ಪಾಲಿನ್ ಅವರು ಒಟ್ಟು $197 ಮಿಲಿಯನ್ ವೆಚ್ಚದ 31 ಯೋಜಿತ ಫೆಡರಲ್ ಸ್ವಾಮ್ಯ ಚಿಹ್ನೆಗಳು ಅಥವಾ ಕೋರಿಕೆಗಳನ್ನು ಅಲಾಸ್ಕಾದ ಸೆನೆಟರ್ [[ಟೆಡ್ ಸ್ಟೀವನ್ಸ್‌]]ಗೆ ನೀಡಿದ್ದಾರೆ.<ref>{{cite web| publisher = Seattle Times| title = Palin's earmark requests: more per person than any other state| url = http://seattletimes.nwsource.com/html/nationworld/2008154532_webpalin02m.html|first=Hal |last=Bernton |coauthors=Heath, David|date=September 2, 2008| accessdate = June 21, 2009}}</ref><ref>{{cite web| publisher = Associated Press| last = Taylor| first = Andrew| url = http://www.newsvine.com/_news/2008/09/02/1817859-palins-pork-requests-confound-reformer-image| title = Palin's pork requests confound reformer image| date=September 2, 2008|accessdate =October 23, 2008}}</ref> ಪಾಲಿನ್ ಅವರು ಫೆಡರಲ್ ಫಂಡಿಂಗ್‌ಗೆ ಉತ್ತೇಜನವನ್ನು ಕಡಿಮೆ ಮಾಡಿರುವುದು ಆಕೆಯ ಮತ್ತು ರಾಜ್ಯದ ಕಾಂಗ್ರೆಷನಲ್ ಡೆಲಿಗೇಷನ್‌ ಮಧ್ಯೆ ಇರುವ ಘರ್ಷಣೆ ಕಾರಣವಾಗಿದೆ; ಆಕೆಗೂ ಮೊದಲಿದ್ದ ಫ್ರಾಂಕ್ ಮುರ್ಕೊವ್‌ಸ್ಕಿಯವರು ಅವರ ಕೊನೆಯ ವರ್ಷದಲ್ಲಿ ಮಾಡಿದ ಫೆಡರಲ್ ಫಂಡಿಂಗ್ ಕೋರಿಕೆಗಿಂತ ಪಾಲಿನ್ ಅವರು ಪ್ರತಿ ವರ್ಷ ಕಡಿಮೆ ಕೋರಿಕೆ ಸಲ್ಲಿಸುತ್ತಿದ್ದಾರೆ <ref>{{cite news|url=http://www.adn.com/politics/story/516743.html|title=Palin's Take On Earmarks Evolving|last=Bolstad|first=Erika|publisher=Anchorage Daily News|date=September 8, 2008|access-date=ಜೂನ್ 18, 2010|archive-date=ಅಕ್ಟೋಬರ್ 20, 2008|archive-url=https://web.archive.org/web/20081020074550/http://www.adn.com/politics/story/516743.html|url-status=dead}}</ref> ==== ಬ್ರಿಡ್ಜ್ ಟು ನೋವೇರ್ ==== {{Main|Gravina Island Bridge}} 2005ರಲ್ಲಿ, ಪಾಲಿನ್ ಗವರ್ನರ್ ಆಗಿ ಚುನಾಯಿತರಾಗುವ ಮೊದಲು, [[ಓಮ್ನಿಬಸ್ ಸ್ಪೆಂಡಿಗ್ ಬಿಲ್‌]]ನ ಭಾಗವಾಗಿ ಎರಡು ಅಲಾಸ್ಕಾ ಸೇತುವೆಗಳ ನಿರ್ಮಾಣಕ್ಕಾಗಿ ಕಾಂಗ್ರೆಸ್ $442-ಮಿಲಿಯನ್ ಹಣವನ್ನು ಬಿಡುಗಡೆ ಮಾಡಿ [[ಸ್ವಾಮ್ಯ ಚಿಹ್ನೆ]]ಯಾಗಿ ಹೊರಡಿಸಿತು. ಗ್ರಾವಿನಾ ಐಲ್ಯಾಂಡ್ ಬ್ರಿಡ್ಜ್ ದೇಶಾದ್ಯಂತ ಪೋರ್ಕ್ ಬ್ಯಾರೆಲ್ ಖರ್ಚಿನ ಚಿಹ್ನೆಯಾಗಿ ಎಲ್ಲರ ಗಮನ ಸೆಳೆಯಿತು, ವಾರ್ತಾ ವರದಿಯನ್ನು ಅನುಸರಿದರೆ ಸೇತುವೆ ನಿರ್ಮಾಣದ ವೆಚ್ಚವು ಫೆಡರಲ್ ಹೂಡಿಕೆಯಲ್ಲಿ $233ನಷ್ಟಾಗಬಹುದು. ಏಕೆಂದರೆ ಗ್ರೇವಿನಾ ಐಲ್ಯಾಂಡ್, ಕೆಟ್ಚಿಕನ್ ವಿಮಾನ ನಿಲ್ದಾಣದ ಪ್ರದೇಶವು 50 ಜನಸಂಖ್ಯೆ ಹೊಂದಿದೆ ಅದಕ್ಕಾಗಿ ಈ ಸೇತುವೆಯು ದೇಶದಾದ್ಯಂತ "ಬ್ರಿಡ್ಜ್ ಟು ನೋವೇರ್" ಎಂದು ಪ್ರಸಿದ್ಧಿಯಾಗಿದೆ. ಕೆಲವು [[US ಸೆನೇಟ್]] ಸದಸ್ಯರ ಹಾಗೂ ಸಾರ್ವಜನಿಕರ ಕೂಗಾಟದಿಂದ ಕಾಂಗ್ರೆಸ್ ಸೇತುವೆ ಸ್ವಾಮ್ಯ ಚಿಹ್ನೆಯನ್ನು ಸ್ಪೆಂಡಿಂಗ್ ಬಿಲ್‌ನಿಂದ ತೆಗೆದು ಹಾಕಿತು ಆದರೆ ಹಣವನ್ನು ಅಲಾಸ್ಕಾದ ಸಾಮಾನ್ಯ ಸಾರಿಗೆ ನಿಧಿಗಾಗಿ ನೀಡಿತು.<ref>{{cite news| url=https://www.nytimes.com/2007/09/23/us/23bridge.html| date = September 23, 2007| publisher = New York Times| title = Alaska Seeks Alternative to Bridge Plan| author = Associated Press staff| accessdate = April 3, 2009}}</ref> [[ಚಿತ್ರ:palin nowhere.jpg|thumb|left|2006ರಲ್ಲಿ ಅವರ ಗುಬೆರ್ನಟೊರಿಯಲ್ ಅಭಿಯಾನದ ಸಂದರ್ಭದಲ್ಲಿ ಕಿಟ್ಚಿಕನ್‌ಗೆ ಸಂದರ್ಶಿಸಿದಾಗ,ಪಾಲಿನ್‌ರವರು t-ಷರ್ಟನ್ನು ಹಿಡಿದುಕೊಂಡು "ನೊವ್‌ಹಿಯರ್ ಅಲಸ್ಕ 99901" ಎಂದು ಓದುತ್ತಿರುವುದು; ಆ ಪ್ರದೇಶದ ಜಿಪ್ ಕೋಡ್ 99901.]] 2006ರಲ್ಲಿ, ಪಾಲಿನ್ ಅವರು ಗವರ್ನರ್ ಹತ್ತಿರ ಹೋಗಿ "ಬಿಲ್ಡ್-ದಿ-ಬ್ರಿಡ್ಜ್" ರಾಜಕೀಯ ಪಕ್ಷದ ಕಾರ್ಯಕ್ರಮವಾಗಿ ಮುಂದಿಟ್ಟರು,<ref name="ADN_Kizzia_20080831">{{cite news |title=Palin touts stance on 'Bridge to Nowhere,' doesn't note flip-flop | work=Anchorage Daily News | first=Tom | last = Kizzia|format=Archives, fee required| date=August 31, 2008}}</ref> "ಈ ಯೋಜನೆಯನ್ನು ರಾಜಕೀಯವಾಗಿ ತಿರುಚುವುದನ್ನು ಒಪ್ಪಿಕೊಳ್ಳುವುದಿಲ್ಲ ... ಇದು ತುಂಬಾ ನಕಾರಾತ್ಮಕವಾಗಿದೆ" ಎಂಬ ಹೇಳಿಕೆ ಕೊಟ್ಟರು.<ref name="Palin backed">{{cite news | url=http://www.usatoday.com/news/politics/election2008/2008-08-31-palin-bridge_N.htm | title=Palin backed ‘bridge to nowhere’ in 2006 | publisher=USA Today | author=Dilanian, Ken | date=August 31, 2008| quote = 'We need to come to the defense of Southeast Alaska when proposals are on the table like the bridge, and not allow the spinmeisters to turn this project or any other into something that’s so negative,' Palin said in August 2006, according to the Ketchikan (Alaska) Daily News.|accessdate=February 14, 2010}}</ref> ಪಾಲಿನ್ "ನೋವೇರ್" ಪದವನ್ನು ಟೀಕಿಸಿ ಅದು ಅಲ್ಲಿ ವಾಸಿಸುವ ಸ್ಥಳೀಯ ಜನರನ್ನು ಅವಮಾನಿಸಿದಂತೆ ಎಂದರು<ref name="ADN_Kizzia_20080831"/><ref name="ADN_20080829_wheretheystand">{{cite news|author=Staff | title = Where they stand|page=A12|publisher =Anchorage Daily News |date =October 22, 2006|format=Archives, fee required | quote = 5. Would you continue state funding for the proposed Knik Arm and Gravina Island bridges? Yes. I would like to see Alaska's infrastructure projects built sooner rather than later. The window is now - while our congressional delegation is in a strong position to assist.| accessdate = June 21, 2009}}</ref> ಮತ್ತು ಕಟ್ಟಡದ ಅಡಿರಚನೆ ನಿರ್ಮಾಣ ಮಾಡಲು ವೇಗವಾಗಿ ಮುಂದಾದರು "ನಮ್ಮ ಕಾಂಗ್ರೆಷನಲ್ ನಿಯೋಜನೆಯು ಸಹಾಯಮಾಡಲು ಪ್ರಬಲವಾಗಿದೆ" ಎಂದರು.<ref name="ADN_20080829_wheretheystand"/> ಗವರ್ನರ್ ಆಗಿ, 2007ರಲ್ಲಿ ಪಾಲಿನ್ ಅವರು ಗ್ರೇವಿನಾ ಐಲ್ಯಾಂಡ್ ಬ್ರಿಡ್ಜ್ ಅನ್ನು ರದ್ದು ಮಾಡಿದರು, ಕಾಂಗ್ರೆಸ್‌ಗೆ "ಹೆಚ್ಚು ಹಣ ವ್ಯಯಿಸುವುದರಲ್ಲಿ ಆಸಕ್ತಿ ಇಲ್ಲ" ಎಂಬ ಹೇಳಿಕೆ ನೀಡಿದರು ಅದನ್ನು ಅವರು "ಯೋಜನೆಗಳ ಸರಿಯಲ್ಲದ ವರ್ಣನೆಗಳು" ಎಂದರು.<ref name="release">{{cite press release| url =http://www.dot.state.ak.us/comm/pressbox/arch_2007/PR_0921_GravinaAccessProjRed.pdf| title = Gravina Access Project Redirected| date = September 21, 2007| author = Governor's Office| publisher = Governor's Office–State of Alaska|work=Press release 0921| quote = Governor Sarah Palin today directed the Department of Transportation and Public Facilities to look for the most fiscally responsible alternative for access to the Ketchikan airport and Gravina Island instead of proceeding any further with the proposed $398-million bridge.| accessdate =February 9, 2010|archiveurl=https://web.archive.org/web/20090429205108/http://www.dot.state.ak.us/comm/pressbox/arch_2007/PR_0921_GravinaAccessProjRed.pdf|archivedate=April 29, 2009}}</ref> ಅಲಸ್ಕಾವು $442 ಮಿಲಿಯನ್ ಫೆಡರಲ್ ಟ್ರಾನ್ಸ್‌ಪೋರ್ಟೇಶನ್ ನಿಧಿಯನ್ನು ಹಿಂದಿರುಗಿಸಲು ನಿರಾಕರಿಸಿತು.<ref name="Reuters_Rosen_20080901">{{cite news| last = Rosen| first = Yereth| title = Palin 'bridge to nowhere' line angers many Alaskans| publisher = Reuters| date = September 1, 2008| url =http://www.reuters.com/article/vcCandidateFeed7/idUSN3125537020080901| accessdate = September 1, 2008| quote = In the city Ketchikan, the planned site of the so-called 'Bridge to Nowhere,' political leaders of both parties said the claim was false and a betrayal of their community....}}</ref> 2008ರಲ್ಲಿ, ಉಪ-ಅಧ್ಯಕ್ಷ ಅಭ್ಯರ್ಥಿಯಾಗಿ, ಪಾಲಿನ್ ಆಕೆಯ ಸ್ಥಾನವನ್ನು ಹೊಗಳಿಕೊಳ್ಳುತ್ತಾ ಕಾಂಗ್ರೆಸ್‌ಗೆ ಬ್ರಿಡ್ಜ್ ಟು ನೋವೇರ್ ವಿಷಯದಲ್ಲಿ "ಥ್ಯಾಂಕ್ಸ್, ಬಟ್ ನೋ ಥ್ಯಾಂಕ್ಸ್, ಎಂದು ಹೇಳಿದರು." ಇದು ಕೆಟ್ಚಿಕನ್‌ನಲ್ಲಿರುವ ಕೆಲ ಅಲಸ್ಕನ್ನರಿಗೆ ಕೋಪ ತರಿಸಿತು, ಪಾಲಿನ್ ಅವರು ತಮ್ಮ ಸಮುದಾಯಕ್ಕೆ ನಂಬಿಕೆ ದ್ರೋಹ ಮಾಡಿದ್ದಾರೆಂದು ಹೇಳಿದರು.<ref name="Reuters_Rosen_20080901"/> ಕೆಲ ವಿಮರ್ಶಾಕಾರರು ಈ ಹೇಳಿಕೆಯನ್ನು ತಪ್ಪುದಾರಿಗೆ ಎಳೆಯುವಂತಹದ್ದು ಎಂದರು, ಆಕೆ ಮೊದಲು ಯೋಜನೆ ಉತ್ತೇಜನ ನೀಡಿ ನಂತರ ಯೋಜನೆಯನ್ನು ರದ್ದು ಮಾಡಿಯೂ ಸಹ ಫೆಡರಲ್ ಹಣವನ್ನು ಹಾಗೇ ಇಟ್ಟುಕೊಂಡುದುದು ತಪ್ಪು ಎಂಬ ಕಾರಣ ನೀಡಿದರು.<ref>{{cite news | url =http://politicalticker.blogs.cnn.com/2008/09/18/fact-check-did-palin-say-no-thanks-to-the-bridge-to-nowhere/ | title =Fact Check: Did Palin say 'no thanks' to the Bridge to Nowhere? | work =CNN Politics, Political Ticker | date =September 18, 2008 | publisher =CNN | quote =The Facts: Palin voiced support for the plan while running for governor...She rejected the bridge after she was elected and the project became a famous symbol of government waste. When she rejected the project as governor, Palin said objections to the project were "based on inaccurate portrayals," [[CNN]] has reported. Alaska kept the federal money intended for the project, using it on other transportation projects. Verdict: MISLEADING" | accessdate =June 21, 2009 | archive-date =ನವೆಂಬರ್ 19, 2010 | archive-url =https://web.archive.org/web/20101119094110/http://politicalticker.blogs.cnn.com/2008/09/18/fact-check-did-palin-say-no-thanks-to-the-bridge-to-nowhere/ | url-status =dead }}</ref> ಮೂಲ ಸೇತುವೆ ನಿರ್ಮಾಣದ ಕೆಲಸವನ್ನು ಬದಿಗಿಟ್ಟು ಫೆಡರಲ್ ಟ್ರಾನ್ಸ್‌ಪೋರ್ಟೇಷನ್ ನಿಧಿಯಿಂದ $25 ಮಿಲಿಯನ್ ಹಣದಿಂದ 3 -ಮೈಲಿಗಳಷ್ಟು ರಸ್ತೆ ನಿರ್ಮಾಣ ಮಾಡಿದುದಕ್ಕಾಗಿಯೂ ಆಕೆ ಟೀಕೆಗೊಳಗಾದರು. ಅಲಾಸ್ಕಾದ ಟ್ರಾನ್ಸ್‌ಪೋರ್ಟೇಶನ್ ಇಲಾಖೆಯ ವಕ್ತಾರನೊಬ್ಬ ರಸ್ತೆ ಕಾಮಗಾರಿಯನ್ನು ರದ್ದುಗೊಳಿಸುವುದು ಪಾಲಿನ್ ಅವರ ಕೈಯಲ್ಲಿದೆ, ಆದರೆ ರಾಜ್ಯವು ಬ್ರಿಡ್ಜ್ ನಿರ್ಮಾಣಕ್ಕಾಗಿ ಕಡಿಮೆ ವೆಚ್ಚದ ವಿನ್ಯಾಸಗಳನ್ನು ಗಣನೆಗೆ ತೆಗೆದುಕೊಳ್ಳುವ ಯೋಜನೆಯಲ್ಲಿದೆ ಎಂದು ಹೇಳಿಕೆ ನೀಡಿದನು.<ref>{{cite news| last=Kizzia| first=Tom| url=http://www.adn.com/sarahpalin/story/511471.html| title=Palin touts stance on 'Bridge to Nowhere,' doesn't note flip-flop| publisher=Anchorage Daily News| date=August 31, 2008| access-date=ಜೂನ್ 18, 2010| archive-date=ಸೆಪ್ಟೆಂಬರ್ 10, 2008| archive-url=https://web.archive.org/web/20080910092459/http://www.adn.com/sarahpalin/story/511471.html| url-status=dead}}</ref><ref>{{cite news| title = Alaska town opens 'road to nowhere'| first = Steve| last = Quinn| url =http://www.usatoday.com/news/topstories/2008-09-20-2839100226_x.htm| agency = Associated Press| publisher =USA Today| date = September 20, 2008| accessdate = April 28, 2009| quote = "Roger Wetherell, speaking for the state Transportation Department, said the road opened several days ago might someday get people to and from Gravina Island after all, if cheaper designs for a bridge become a reality. Meantime, it opens access to land development, he said."}}</ref> === ಅನಿಲದ ಕೊಳವೆ ಮಾರ್ಗ === {{See also|Alaska Gas Pipeline}} ಆಗಸ್ಟ್ 2008ರಲ್ಲಿ, ರಾಜ್ಯದ ಅಗತ್ಯಗಳನ್ನು ಪೂರೈಕೆಮಾಡಬಲ್ಲಂತಹ ಏಕೈಕ ಕಂಪನಿಯೆಂದು ನಿರೂಪಿಸಿಕೊಂಡ [[ಟ್ರಾನ್ಸ್ ಕೆನಡ ಪೈಪ್‌ಲೈನ್‌ಗಳಿಗೆ]] [[ನಾರ್ತ್ ಸ್ಲೋಪಿ]]ನಿಂದ ಕೆನಡದ ಮಾರ್ಗವಾಗಿ [[ಕಾಂಟಿನೆಂಟಲ್ ಯುನೈಟೆಡ್ ರಾಜ್ಯಗಳಿಗೆ]] ನೈಸರ್ಗಿಕ ಅನಿಲವನ್ನು ಸಾಗಿಸುವ ಕೊಳವೆ ಮಾರ್ಗವನ್ನು ನಿರ್ಮಿಸುವ ಮತ್ತು ಅದನ್ನು ಕಾರ್ಯಗತಗೊಳಿಸುವ ಅನುಮತಿಯನ್ನು ನೀಡುವ ಅಧಿಕಾರವನ್ನು ಅಲಸ್ಕ ರಾಜ್ಯಕ್ಕೆ ಕೊಡುವ ಪತ್ರಕ್ಕೆ ಪಾಲಿನ್‌ರವರು ಸಹಿಹಾಕಿದರು.<ref name="canada1">{{cite news | first = Yereth | last = Rosen | title = Alaska governor signs natgas pipeline license bill | publisher = [[Calgary Herald]] | date = August 27, 2008 | accessdate = September 5, 2008 | url = http://www.canada.com/calgaryherald/news/story.html?id=2e84b1e8-9a4a-4558-ad05-21b517c50fae | archive-date = ಆಗಸ್ಟ್ 26, 2010 | archive-url = https://web.archive.org/web/20100826035442/http://www.canada.com/calgaryherald/news/story.html?id=2e84b1e8-9a4a-4558-ad05-21b517c50fae | url-status = dead }}</ref> ಯೋಜನೆಯನ್ನು ಬೆಂಬಲಿಸಲು ರಾಜ್ಯಪಾಲರು ಸಹ ಸ್ಪೀಡ್ ಮನಿಯ ಮುಖಾಂತರ $500 ಮಿಲಿಯನ್‌ಗಳ ನೆರವನ್ನು ನೀಡಿದರು.<ref name="AGIA-unveil">{{cite web| date = March 2, 2007| url = http://gov.state.ak.us/print_news.php?id=170| title = Governor Palin Unveils the AGIA| work = News & Announcements| publisher = State of Alaska| accessdate = May 27, 2010| archive-date = ಜುಲೈ 26, 2009| archive-url = https://wayback.archive-it.org/1200/20090726180436/http://gov.state.ak.us/print_news.php?id=170| url-status = bot: unknown}}</ref> ಈ ಯೋಜನೆಗೆ $500 ಬಿಲಿಯನ್‌ಗಳಷ್ಟು ಖರ್ಚಾಗಬಹುದೆಂದು ಅಂದಾಜಿಸಲಾಗಿದೆ.<ref name="canada1"/> ಯೋಜನೆಯನ್ನು "ಅಲಸ್ಕಾ ರಾಜ್ಯದ ರಾಜ್ಯಪಾಲರಾಗಿದ್ದಾಗಿನ ಸಾರಾ ಪಾಲಿನ್‌ರವರ ಅವಧಿಯ ಪ್ರಮುಖ ಸಾಧನೆಯೆಂದು" ''[[Newsweek]]'' ವರ್ಣಿಸಿದೆ.<ref name="Newsweek-pipeline-to-nowhere">{{cite news| title = Periscope: Palin's Pipeline to Nowhere| first = Mark| last = Hosenball| publisher = Newsweek| date = September 20, 2008| format = From the magazine issue dated September 29, 2008| url =http://www.newsweek.com/id/160088| accessdate = September 23, 2008}}</ref> ಅನಿಲದ ಕೊಳವೆಮಾರ್ಗವು ಕೆನಡಿಯನ್ [[ಪಸ್ಟ್ ನೇಷನ್ಸ್‌ನಿಂದ]] ಕಾನೂನುಬದ್ಧವಾದ ಸವಾಲುಗಳನ್ನು ಎದುರಿಸಬೇಕಾಯಿತು.<ref name="Newsweek-pipeline-to-nowhere"/> === ಮಾಂಸಾಹಾರಿ ಪ್ರಾಣಿಗಳ ಹತೋಟಿ === {{See also|Governorship of Sarah Palin#Environment}} 2007ರಲ್ಲಿ, ಆಹಾರ ಸಂಗ್ರಹಕಾರರ ಮತ್ತು ಇತರ ಬೇಟೆಗಾರರಗಾಗಿ ಅಮೆರಿಕಾದ [[ಕಡವೆಗಳ]] ಮತ್ತು [[ಉತ್ತರ ಅಮೆರಿಕಾ ಖಂಡದ ಹಿಮಸಾರಂಗಗಳ]] ಸಂಖ್ಯಯನ್ನು ಹೆಚ್ಚಿಸುವ ಉದ್ದೇಶಹೊಂದಿದ್ದ ಮಾಂಸಾಹಾರಿ ಪ್ರಾಣಿಗಳ ಹತೋಟಿಯ ಕಾರ್ಯಕ್ರಮದ ಅಂಗವಾಗಿ [[ತೋಳಗಳನ್ನು ಬೇಟೆಯಾಡಲು]] ಅನುಮತಿಸುವ 2003ರ [[ಪಿಷ್ ಆಂಡ್ ಗೇಮ್‌ನ ಅಲಸ್ಕ ವಿಭಾಗದ ನೀತಿಯನ್ನು]] ಪಾಲಿನ್‌ರವರು ಬೆಂಬಲಿಸಿದರು.<ref name="AP_wolf">{{cite news| url = http://www.juneauempire.com/stories/032207/sta_20070322019.shtml| title = State puts bounty on wolves to boost predator control| work = Juneau Empire Story Archive| author = Associated Press staff| date = March 22, 2007| accessdate = February 14, 2010| archive-date = ಅಕ್ಟೋಬರ್ 16, 2011| archive-url = https://web.archive.org/web/20111016221458/http://juneauempire.com/stories/032207/sta_20070322019.shtml| url-status = dead}}</ref><ref name="ADFG_pressrelease_20070511">{{cite press release| url = http://www.adfg.state.ak.us/news/2007/5-11-07_nr.php| title = Governor Palin Introduces Bill to Streamline Predator Management Laws| date = May 11, 2007| publisher = Alaska Department of Game and Fish| accessdate =June 21, 2009}}</ref> ಮಾರ್ಚ್ 2007ರಲ್ಲಿ, ಅಲಸ್ಕಾದ ಐದು ಪ್ರದೇಶಗಳಲ್ಲಿ ಇಂದನದ ಬೆಲೆಯನ್ನು ಕಡಿತಗೊಳಿಸಲು, ಪಾಲಿನ್‌ರವರ ಆಡಳಿತ ಅಧಿಕಾರವು ಒಂದು ತೋಳಕ್ಕೆ $150 [[ಉದಾರತೆ|ಔದಾರ್ಯ]]ವನ್ನು 180 ಸ್ವಯಂಸೇವಕರಿಗೆ ಮತ್ತು ಬಂದೂಕುಗಾರರಿಗೆ ಕೊಡಲಾಗುವುದೆಂದು ಪ್ರಕಟಿಸಿದರುI. ಮೊದಲ ನಾಲ್ಕು ವರ್ಷಗಳಲ್ಲಿ ಆರುನೂರ ಏಳು ತೋಳಗಳನ್ನು ಸಾಯಿಸಲಾಯಿತು. ಜೀವಶಾಸ್ತ್ರಜ್ಞರು ಏಪ್ರಿಲ್ 2007ರಲ್ಲಿ ಮಾಂಸಾಹಾರಿ ಪ್ರಾಣಿಗಳ ಹತೋಟಿ ಕಾರ್ಯಕ್ರಮ ಮುಗಿಯುವ ಸಮಯಕ್ಕೆ 382 ರಿಂದ 664 ತೋಳಗಳನ್ನು ಸಾಯಿಸುವ ಯೋಜನೆಯನ್ನು ಹೊಂದಿದ್ದರು. ಕಾಡುಜೀವನದ ಚಟುವಟಿಕೆಗಾರರು ರಾಜ್ಯದಲ್ಲಿ ದಾವೆಹೂಡಿದರು, ಮತ್ತು ರಾಜ್ಯದ ನ್ಯಾಯಾದೀಶರು ಅವರು ಒಡ್ಡಿದ ಔದಾರ್ಯವು ನ್ಯಾಯಬದ್ದವಾದುದಲ್ಲ, ಏಕೆಂದರೆ ಔದಾರ್ಯ ಪ್ರಕಟಿಸಬೇಕಾದುದು ಬೋರ್ಡ್ ಆಫ್ ಗೇಮ್‌ನಿಂದ ಹೊರತು ಪಿಷ್ ಆಂಡ್ ಗೇಮ್‌ನ ವಿಭಾಗದಿಂದಲ್ಲವೆಂದು ಪ್ರಕಟಿಸಿದರು.<ref name="AP_wolf"/><ref name="ADN_deMarban_20070331">{{cite news| author = deMarban, Alex| url = http://www.adn.com/news/alaska/wildlife/wolves/story/204937.html| title = Judge orders state to stop wolf bounties: Option: The ruling says Game Board has authority to offer cash incentives| publisher = Anchorage Daily News| date = March 31, 2007| accessdate = February 14, 2010| archive-date = ಫೆಬ್ರವರಿ 11, 2010| archive-url = https://web.archive.org/web/20100211102141/http://www.adn.com/news/alaska/wildlife/wolves/story/204937.html| url-status = dead}}</ref> === ಸಾರ್ವಜನಿಕ ಭದ್ರತಾಧಿಕಾರಿಯ ಅಮಾನತು === {{Main|Alaska Public Safety Commissioner dismissal}} ಪಾಲಿನ್‌ರವರು ಸಾರ್ವಜನಿಕ ಭದ್ರತಾಧಿಕಾರಿಯಾದ [[ವಾಲ್ಟ್ ಮೊನೆಗಾನ್‌]]ರವರನ್ನು ಜುಲೈ 11, 2008ರಂದು, ಅವರ ಕಾರ್ಯನಿರ್ವಹಣೆಯ ವಿವಾದಾಂಶಗಳಾದ, "ಬಜೆಟಿನ ವಿಷಯಗಳಲ್ಲಿ ಸಹಕಾರನೀಡದೇಯಿರುವುದು",<ref name="Staff pushed"/> ಮತ್ತು "ಅವರ ಅಲೌಕಿಕ ದುರ್ಮಾರ್ಗಿ ಪ್ರವರ್ತನೆಗಳನ್ನು" ಕಾರಣವಾಗಿತೋರಿಸುವುದರೊಂದಿಗೆ ಅಮಾನತು ಮಾಡಿದರು.<ref>{{cite news| first=Dan| last=Fagan| date=September 16, 2008| title=No one is above the truth, even Palin| work=Opinion| publisher=Anchorage Daily News| url=http://www.adn.com/opinion/story/528420.html| access-date=ಜೂನ್ 18, 2010| archive-date=ಡಿಸೆಂಬರ್ 4, 2009| archive-url=https://web.archive.org/web/20091204082423/http://www.adn.com/opinion/story/528420.html| url-status=dead}}</ref> ಪಾಲಿನ್‌ರ ಪ್ರತಿನಿಧಿಯಾದ ತೋಮಸ್ ವಾನ್ ಪ್ಲೆಯನ್‌ರವರು ರಾಜ್ಯಪಾಲರು ಇನ್ನೂ ಅನಿಮೋಧಿಸದ ಮುಲ್ಟಿಮಿಲಿಯನ್-ಡೋಲರ್ ಸೆಕ್ಸುಯಲ್ ಅಸ್ಸಲ್ಟ್ ಇನಿಷಿಯೇಟಿವ್‌ಗೆ ಬಂಡವಾಳಹೂಡುವಂತೆ ಮಾಡಲು ಮೊದಲೇ ಸಜ್ಜುಮಾಡಿದಂತೆ ವಾಷಿಂಗ್ಟನ್‌, D.C.ಯವರನ್ನು ಬೇಟಿಯಾಗಲು ಹೋಗಿದ್ದೇ ಮೊನೆಗಾನ್ಸ್‌ರವರ ಕೊನೆಯ ಅಲಕ್ಷಿತ ಕಾರ್ಯವಾಗಿತ್ತೆಂದು ಹೇಳಿದರು.<ref>{{cite news| first=Wesley| last=Loy| date=September 16, 2008| title=Palin accuses Monegan of insubordination, Troopergate: Governor's lawyer attempts to clear her of misconduct in the firing| publisher=Anchorage Daily News| url=http://www.adn.com/troopergate/story/527346.html| access-date=ಜೂನ್ 18, 2010| archive-date=ಜುಲೈ 24, 2009| archive-url=https://web.archive.org/web/20090724095247/http://www.adn.com/troopergate/story/527346.html| url-status=dead}}</ref> ರಾಜ್ಯದ ಮುಖ್ಯ ಪ್ರತಿನಿಧಿಯವರಾದ [[ಟಲಿಸ್ ಕೊಲ್ಬೆರ್ಗ್]]ರವರನ್ನೊಳಗೊಂಡು, ರಾಜ್ಯಪಾಲರಿಂದ, ಅವರ ಪತಿಯವರಿಂದ, ಮತ್ತು ಅವರ ಸಿಬ್ಬಂಧಿ ವರ್ಗದವರಿಂದ, ಪಾಲಿನ್‌ರವರ ಮಾಜಿ ಬಾವ, 0}ಅಲಸ್ಕ ರಾಜ್ಯದ ಸೇನಾಧಿಕರಿಯಾದ ಮೈಕ್ ವೂಟೆನ್‌ರವರನ್ನು ದಂಡಿಸುವಂತೆ ತಮ್ಮ ಮೇಲೆ ಛಲದ ಒತ್ತಡವೇರಿದರೆಂದು ಮೊನೆಗಾನ್‌ರವರು ಹೇಳಿದರು; ವೋಟೆನ್‌ರವರು ಪಾಲಿನ್‌ರವರ ತಂದೆಯವರ ವಿರುದ್ಧ ಆಪಾದಿಸಿದ [[ಸಾವಿನ ಬೆದರಿಕೆ]]ಯನ್ನೊಳಗೊಂಡು, ಪಾಲಿನ್‌ರ ಸಹೋದರಿಯೊಂದಿಗೆ ಕಹಿ ವಿಚ್ಚೇದನದನಂತರ ಶಿಶು ಬಂದನದ ಸಮರವನ್ನೊಂದಿದ್ದರು.<ref name="Demer">{{cite news| last = Demer| first = Lisa| url = http://www.adn.com/sarahpalin/story/510080.html| title = 'Troopergate' inquiry hangs over campaign: 'Troopergate' inquiry hangs over campaign| publisher = Anchorage Daily News| date = August 30, 2008| quote = For the record, no one ever said fire Wooten. Not the governor. Not Todd. Not any of the other staff. What they said directly was more along the lines of 'This isn't a person that we would want to be representing our state troopers.'| accessdate = 2008-09-05| archive-date = 2008-09-05| archive-url = https://web.archive.org/web/20080905015703/http://www.adn.com/sarahpalin/story/510080.html| url-status = dead}}</ref><ref name="monegan1a">{{cite news | first = Megan | last = Holland | title = Monegan says he was pressured to fire cop | date = July 19, 2008 | format=Archives, fee required |publisher = Anchorage Daily News|page=A1 }}</ref> ಒಂದು ಸಮಯದಲ್ಲಿ ಸಾರಾ ಮತ್ತು ಟೊಡ್ ಪಾಲಿನ್‌ರವರು ವೂಟೆನ್‌ರವರನ್ನು ಶಿಸ್ತುಪಾಲನೆಗೆ ತರಲು ಒಬ್ಬ ಖಾಸಗಿ ತನಿಖೆಗಾರನನ್ನು ನೇಮಿಸಿದರು.<ref name="IsWootenGood"/> ಆಂತರಿಕ ತನಿಖೆಗಳು ಇವೆಲ್ಲವನ್ನು ಕಂಡುಹಿಡಿದವೆಂದು ನಾನು ತಿಳಿದುಕೊಂಡಿದ್ದೇನೆ ಆದರೆ ಎರಡು ಆರೋಪಗಳು ನಿಜವಾದವಲ್ಲವೆಂದು, ಮತ್ತು ವೂಟೆನ್‌ರವರ ವಿದುದ್ಧ ಕಾನೂನು ಬಾಹಿರವಾಗಿ [[ಅಮೆರಿಕಾದ ಕಡವೆಗಳನ್ನು]] ಕೊಂದದಕ್ಕೆ ಮತ್ತು 11ವರ್ಷದ ಕಡವೆಯನ್ನು ಹಿಂಸಿಸಿದ ಆರೋಪಗಳಿಗೆ ಶಿಸ್ತು ಕ್ರಮವನ್ನು ಜರಿಗಿಸಿದರೆಂದು ಮೊನೆಗಾನ್‌ ಹೇಳಿದರು.<ref name="monegan1a"/> ವಿಷಯವನ್ನು ಮುಚ್ಚಿಹಾಕಿದ್ದರಿಂದ ಅವರಿಂದ ಏನನ್ನು ಮಾಡಲು ಸಾದ್ಯವಿಲ್ಲವೆಂದು ಅವರು ಪಾಲಿನ್‌ರವರಿಗೆ ಹೇಳಿದರು.<ref name="grimaldi"/> ಪತ್ರಿಕೆಯವರು ಮೊನೆಗಾನ್‌ರವರನ್ನು ಇದರಬಗ್ಗೆ ಪ್ರಶ್ನಿಸಿದಾಗ, ಮೊದಲು ಅವರು ತಮ್ಮಮೇಲಿದ್ದ ವೂಟೆನ್‌ರನ್ನು ದಂಡಿಸುವ ಒತ್ತಡವನ್ನು ಅಂಗೀಕರಿಸಿದರು ಆದರೆ ತಮ್ಮನ್ನು ದಂಡಿಸಿದ್ದು ಇದೇ ಕಾರಣದಿಂದವೆಂದು ಖಚಿತವಾಗಿ ಹೇಳಲು ಸಾದ್ಯವಿಲ್ಲವೆಂದು ಹೇಳಿದರು;<ref name="monegan1a"/> ನಂತರ ಅವರೇ ವೂಟೆನ್‌ಮೇಲಿನ ವಿವಾದಗಳೇ ತಮ್ಮ ಈ ದಂಡನೆಗೆ ಮುಖ್ಯ ಕಾರಣವೆಂದು ಖಚಿತಪಡಿಸಿದರು.<ref name="Demer1">{{cite news| last = Demer| first = Lisa| url = http://www.adn.com/sarahpalin/story/510080.html| title = 'Troopergate' inquiry hangs over campaign| publisher = Anchorage Daily News| date = August 30, 2008| accessdate = 2008-09-05| quote = Monegan said he believes his firing was directly related to the fact Wooten stayed on the job.| archive-date = 2008-09-05| archive-url = https://web.archive.org/web/20080905015703/http://www.adn.com/sarahpalin/story/510080.html| url-status = dead}}</ref> ವೂಟೆನ್‌ರನ್ನು ದಂಡಿಸಲು ಮೊನೆಗಾನ್‍ರವರ ಮೇಲೆ ಒತ್ತಡಹೇರಲಿಲ್ಲ, ಹಾಗು ಅವರು ವೂಟೆನ್‌ರನ್ನು ದಂಡಿಸದೇಯಿದ್ದ ಕಾರಣಕ್ಕಾಗಿ ಅವರನ್ನು ಅಮಾನತುಮಾಡಲಿಲ್ಲವೆಂದು, ಪಾಲಿನ್‌ರವರು ಜುಲೈ 17ರಂದು ಹೇಳಿಕೆಕೊಟ್ಟರು.<ref name="Staff pushed">{{cite news | first = Sean | last = Cockerham | title = Palin staff pushed to have trooper fired | url = http://www.adn.com/monegan/story/492964.html | work = Anchorage Daily News | date = August 14, 2008 | accessdate = 2008-09-01 | archive-date = 2008-08-26 | archive-url = https://web.archive.org/web/20080826101457/http://www.adn.com/monegan/story/492964.html | url-status = dead }}</ref><ref name="grimaldi">{{cite news| title = Long-Standing Feud in Alaska Embroils Palin| publisher = The Washington Post| first = James V.| coauthor=Kindy, Kimberly | date = August 31, 2008| url =http://www.washingtonpost.com/wp-dyn/content/article/2008/08/30/AR2008083002366.html?hpid=topnews| accessdate = 2008-08-31}}</ref> ವೂಟೆನ್‌ರವರ ವಿಷಯ ಬಂದದ್ದೇ, ಪೆಬ್ರವರಿ 2007ರಲ್ಲಿ ಜುನೆಯುನಲ್ಲಿ ನಡೆಯುತ್ತಿದ್ದ ಶಾಸನಾಧಿಕಾರದ ಅದಿವೇಶನದ ಸಭೆಯ ಸಮಯದಲ್ಲಿ ಮೊನೆಗಾನರು ಅವರ ಕಸಿನ್‌, ರಾಜ್ಯದ ಸೆನೆಟರಾದ ಲೈಮನ್ ಹೊಪ್‌ಮನ್‌ರ ಹುಟ್ಟುಹಬ್ಬದ ಸಮಾರಂಭಕ್ಕೆ ಪಾಲಿನ್‌ರವರನ್ನು ಆಹ್ವಾನಿಸಿದಾಗ ಎಂದು ಮೊನೆಗಾನ್ ಹೇಳಿದರು. "ನಾವು ರಾಜಧಾನಿ ಕಟ್ಟಡದ ಪಾವಟಿಗೆಯ ಕೆಳಗೆ ನಡೆಯುತ್ತಿದ್ದಾಗ ಅವರು ತಮ್ಮ ಮಾಜಿ ಬಾವನಬಗ್ಗೆ ನನ್ನಹತ್ತಿರ ಮಾತನಾಡಲು ಬಯಸಿದರು," ಎಂದು ಮೊನೆಗಾನ್ ಹೇಳಿದರು. "ನಾನು ಹೇಳಿದೆ, 'ಮೇಮ್, ನಾನು ನಿಮ್ಮನ್ನು ಇದರಿಂದ ದೂರವಿಡಬೇಕಿದೆಯಾ. ನಾನು ನಿಮ್ಮೊಂದಿಗೆ ಅವರ ಬಗ್ಗೆ ಡೀಲ್ ಮಾಡೊಕೆ ಆಗೋದಿಲ್ಲ."<ref name="ArmsLength">{{cite news | url=http://voices.washingtonpost.com/washingtonpostinvestigations/2008/08/monegan_to_palin_maam_i_need_t.html | author=The Editors | date=August 30, 2008 | title=Monegan to Palin: 'Ma'am, I Need to Keep You at Arm's Length' | work=Washington Post Investigations | publisher=Washington Post | accessdate=2008-09-05 | archive-date=2010-11-20 | archive-url=https://web.archive.org/web/20101120173813/http://voices.washingtonpost.com/washingtonpostinvestigations/2008/08/monegan_to_palin_maam_i_need_t.html | url-status=dead }}</ref> "ಅವರು ಹೇಳಿದರು, 'ಓಕೆ, ಅದು ಒಳ್ಳೆಯ ಉಪಾಯ.'"<ref name="monegan1a"/><ref name="monegan1a"/> "ಇಲಾಖೆಯ ಮುಖ್ಯಾಧಿಕಾರಿಯಾದ ಮೊನೆಗಾನ್‌ರವರಮೇಲೆ ನಿರಂಕುಶವಾಗಿ ಯಾವತ್ತು ಯಾವುದೇ ಸಮಯದಲ್ಲಿ, ಯಾರನ್ನೇ ಆಗಲಿ ನೇಮಿಸುವ ಅಥವಾ ದಂಡಿಸುವ ಒತ್ತಡವನ್ನು ಹೇರಲೇಯಿಲ್ಲವೆಂದು ಪಾಲಿನ್‌ರವರು ಹೇಳಿದರು. ನಾನು ನನ್ನ ಆಡಳಿತದ ಅಧಿಕಾರವನ್ನು ಯಾವತ್ತು ದುರುಪಯೋಗಮಾಡಿಕೊಂಡಿಲ್ಲ. ಮತ್ತು ಆ ನಿಜವನ್ನು ಹೇಳಲು, ಇನ್ನೂ ಹೇಗೆ ನಿರ್ಭಿಡೆಯವಾಗಿ ಮತ್ತು ನೆರವಾಗಿ ಹಾಗು ಪ್ರಾಮಾಣಿಕವಾಗಿರಬೇಕೆಂಬುದು ನನಗೆ ಗೊತ್ತಿಲ್ಲ. ಅದನ್ನು ನಿಮಗೆ ಹೇಳುವುದಾದರೆ ಯಾರನ್ನೂ ದಂಡಿಸಲು ಯಾವುದೇ ಒತ್ತಡವನ್ನು ಯಾವತ್ತೂ ಯಾರಮೇಲೂ ಹಾಕಲಿಲ್ಲ." "ಅವರಮೇಲೆ ಯಾವುದೇ ಒತ್ತಡವನ್ನು ಯಾವತ್ತೂ ಹೇರಲಿಲ್ಲ," ಟೋಡ್ ಪಾಲಿನ್‌ರವರು ತಮ್ಮ ಹೇಳಿಕೆಯನ್ನು ಸೇರಿಸಿದರು.<ref>{{cite news| first=Matthew| last=Simon| date=November 7, 2008| url=http://www.ktva.com/ci_9929780| title=Monegan says Palin administration and first gentleman used governor's office to pressure firing first family's former brother-in-law| publisher=KTVA, CBS News 11| access-date=ಜೂನ್ 18, 2010| archive-date=ಜೂನ್ 25, 2009| archive-url=https://web.archive.org/web/20090625223109/http://www.ktva.com/ci_9929780| url-status=dead}}</ref> ಆದರೆ ಆಗಸ್ಟ್ 13ರಂದು ತಮ್ಮ ಆಡಳಿತವರ್ಗದ ಅರ್ದ ಡಜೆನ್ ಸದಸ್ಯರು ಎರಡು ಡಜೆನುಗಳಿಗಿಂತಲು ಹೆಚ್ಚಿನ ಕರೆಗಳನ್ನು ವಿವಿಧ ರಾಜ್ಯಗಳ ಅಧಿಕಾರಿಗಳ ವಿಷಯಕ್ಕಾಗಿ ಮಾಡಿದರೆಂದು ಪಾಲಿನ್‌ರವರು ಖಚಿತಪಡಿಸಿದರು. "ನಾನು ಅಲಾಸ್ಕಾದವರಿಗೆ ಹೇಳಬೇಕಾಗಿದ್ದೇನೆಂದರೆ ಆರೀತಿಯ ಒತ್ತಡವು ಈಗ ಇರುವವರಿಗೂ ಬಂದಿರಬಹುದು, ಅದರಬಗ್ಗೆ ನನಗೆ ಈಗಸ್ಟೆ ಅರಿವಾಗಿದ್ದರು," ಎಂದು ಪಾಲಿನ್‌ರವರು ಹೇಳಿದರು.<ref name="grimaldi"/><ref name="ArmsLength"/><ref name="emails">{{cite news | title = Palin E-Mails Show Intense Interest in Trooper's Penalty | last = Grimaldi | first = James V. |coauthors=Vick, Karl | work = Washington Post| date = September 4, 2008 | url =http://www.washingtonpost.com/wp-dyn/content/article/2008/09/03/AR2008090303210_pf.html | accessdate= 2008-09-03}}</ref> "ಅನೇಕ ಈ ರೀತಿಯ ತನಿಖೆಗಳು ಪೂರ್ತಿಯಾಗಿ ಸಮರ್ಪಕವಾಗಿರುತ್ತವೆಂದು, ಅದಾಗ್ಯೂ, ಸಂಪರ್ಕಗಳ ಸರಣಿಯ ಸ್ವಭಾವಗಳು ಕೆಲವೊಂದು ಒತ್ತಡವನ್ನು ಗ್ರಹಿಸಬಹುದು, ಬಹುಶಃ ನನ್ನ ದಿಶೆಯಲ್ಲಿ" ಎಂದು ಪಾಲಿನ್ ಅವರು ಹೇಳಿದರು<ref name="Staff pushed"/><ref name="contacts">{{cite web | url = http://www.mcclatchydc.com/homepage/story/48172.html | title = Alaska's governor admits her staff tried to have trooper fired | author = Sean Cockerham | work = Anchorage Daily News | publisher = McClatchy | date = August 14, 2008 | accessdate = 2008-08-29 | archive-date = 2008-09-01 | archive-url = https://web.archive.org/web/20080901001514/http://www.mcclatchydc.com/homepage/story/48172.html | url-status = dead }}</ref> ಪಾಲಿನ್‌ರವರಿಂದ ಮೊನೆಗಾನ್‌ರ ಸ್ಥಾನದಲ್ಲಿ ಅವರ ಬದಲಿಗೆ ಸಾರ್ವಜನಿಕ ರಕ್ಷಣಾಧಿಕಾರಿಯಾಗಿ ನೇಮಿಸಲ್ಪಟ್ಟ ಚುಕ್ ಕೊಪ್‌ರವರು, ಕೇವಲ ಎರಡು ವಾರಗಳ ಕಾಲವಷ್ಟೆ ಕೆಲಸಮಾಡಿ ರಾಜೀನಾಮೆಮಾಡಿದ ನಂತರ ಅವರು ರಾಜ್ಯದ ಅಗಲುವಿಕೆಯ ಧನವಾಗಿ $10,000ಗಳಷ್ಟು ಪಡೆದುಕೊಂಡರು. ಕೊಪ್, ಮಾಜಿ ಕೆನೈ ಪೋಲಿಸ್ ಮುಖ್ಯಾಧಿಕಾರಿ, 2005ರ ಲೈಂಗಿಕ ಕಿರುಕಳದ ದೂರು ಮತ್ತು ಅವರ ವಿರುದ್ಧ ವಾಗ್ದಂಡನೆಮಾಡಿದ ಪತ್ರ ಬಹಿರಂಗಗೊಂಡ ನಂತರ ಜುಲೈ 25ರಂದು ರಾಜೀನಾಮೆ ಮಾಡಿದರು. ರಾಜ್ಯದಿಂದ ಅವರು ಯಾವುದೇ ಅಗಲುವಿಕೆಯ ಧನವನ್ನು ಪಡೆಯಲಿಲ್ಲವೆಂದು ಮೊನೆಗಾನ್‌ರವರು ಹೇಳಿದರು.<ref name="Staff pushed"/> ==== ಶಾಸನಾಧಿಕಾರದ ತನಿಖೆ ==== ಆಗಸ್ಟ್1, 2008 ರಂದು [[ಅಲಸ್ಕ ಶಾಸನಸಭೆಯು]] ತನಿಖಾಧಿಕಾರಿ ಸ್ಟೆಫೆನ್ ಬ್ರಾಂಚ್‌ಪ್ಲವೆರ್‌ರವರನ್ನು ಮೊನೆಗಾನ್‌ರವರ ಅಮಾನತನ್ನು ಮರುಪರಿಶೀಲನೆ ಮಾಡಲು ನೇಮಕ ಮಾಡಿತು. ಮೊನೆಗಾನ್‌ರವರನ್ನು ದಂಡಿಸುವ ಕಾನೂನುಬದ್ದ ಅಧಿಕಾರ ಪಾಲಿನ್‌ರವರಿಗೆ ಇದೆಯೆಂದು ಶಾಸನಕಾರರು ಹೇಳಿದರು, ಆದರೆ ವೋಟೆನ್‌ರವರನ್ನು ದಂಡಿಸದೇಯಿದ್ದಿದ್ದಕ್ಕಾಗಿ ಮೊನೆಗಾನ್‌ರವರ ಮೇಲಿನ ಅವರ ಕೋಪವೇ ಅವರ ಈ ಕೃತ್ಯಕ್ಕೆ ಕಾರಣವಾ ಎಂಬುದನ್ನು ತಿಳಿಯಲು ಅವರು ಬಯಸಿದ್ದರು.<ref name="Lawmakers">{{cite news|last = Quinn| first = Steve | title = Lawmakers formally call for investigation into Palin's Public Safety firing| publisher = [[Fairbanks Daily News-Miner]]| date = July 28, 2008| url = http://beta.newsminer.com/news/2008/jul/28/lawmakers-formally-call-investigation-palins-publi/| agency=Associated Press| accessdate = 2010-02-09}}</ref><ref name="narrative">{{cite news| last = Espo| first = David | title = Palin probe has parallels to 2000 recount fight| work = Boston Globe| date = September 19, 2008| url =http://www.boston.com/news/politics/2008/articles/2008/09/19/palin_probe_has_parallels_to_2000_recount_fight/| accessdate = 2009-06-21|archiveurl=https://web.archive.org/web/20090104173021/http://www.boston.com/news/politics/2008/articles/2008/09/19/palin_probe_has_parallels_to_2000_recount_fight/|archivedate=2009-01-04}}</ref> ಸನ್ನಿವೇಶದ ವಾತಾವರಣವು ದ್ವಿಪಕ್ಷೀಯವಾಗಿತ್ತು ಮತ್ತು ಪಾಲಿನ್‌ರವರು ಸಹಕರಿಸುವುದಾಗಿ ವಾಗ್ದಾನ ಕೊಟ್ಟರು.<ref name="Lawmakers"/><ref name="narrative"/><ref name="HiredHelp">{{cite news | url = http://www.adn.com/monegan/story/478090.html | title = Hired help will probe Monegan dismissal | author = Loy, Wesley | publisher = Anchorage Daily News | date = July 29, 2008 | accessdate = 2008-08-29 | archive-date = 2008-08-31 | archive-url = https://web.archive.org/web/20080831213521/http://www.adn.com/monegan/story/478090.html | url-status = dead }}</ref> ವೂಟೆನ್‌ರವರು ರಾಜ್ಯದ ಸೈನಿಕವೃತ್ತಿಯಲ್ಲೇ ಉಳಿದರು.<ref name="IsWootenGood">{{cite news| format=Archives, fee required | title = Is Wooten a good trooper? | author = Demer, Lisa| publisher=Anchorage Daily News\page=A1 | date = July 27, 2008 }}</ref> ಅವರು ಟೇಪ್ ರೆಕಾರ್ಡರ್ ಸಂಭಾಷಣೆಯು ಅನುಚಿತವಾಗಿರುವುದೆಂದು ಧೃಡಪಟ್ಟಿರುವುದರಿಂದ ಸಂಬಳ ಸಹಿತ ರಜೆಯಲ್ಲಿ ಸಹಾಯಕನನ್ನು ನೇಮಿಸಿ, ತಮ್ಮ ಪರವಾಗಿ ಟ್ರೂಪರ್‌ರವರಿಗೆ ವೂಟನ್‌‌ರವರು ಗುಂಡುಹಾರಿಸಲಿಲ್ಲವೆಂದು ದೂರು ನೀಡಲು ಸೂಚಿಸಿದರು.<ref name="Bailey">{{cite news| url=http://community.adn.com/adn/node/128981| last=Hulen| first=David| title="Namely, specifically, most disturbing, is a telephone recording apparently made and preserved by the troopers..."| publisher=Anchorage Daily News| date=August 13, 2008| accessdate=2009-06-21| archive-date=2009-07-26| archive-url=https://web.archive.org/web/20090726101413/http://community.adn.com/adn/node/128981| url-status=dead}}</ref> ಹಲವು ವಾರಗಳ ನಂತರ ಮಾಧ್ಯಮ ವರದಿಯಾದ [[ಟ್ರೂಪೆರ್ಗೇಟ್]] ಪ್ರಕಾರ ಪಾಲಿನ್‌ರವರು ಮೆಕ್‌‌ಕೈನ್‌ ರವರ ಸಹ ಅಭ್ಯರ್ಥಿಯಾಗಿ ಆಯ್ಕೆಯಾದರು.<ref name="narrative"/> ಸೆಪ್ಟೆಂಬರ್ 1ರಂದು ಪಾಲಿನ್‌ರವರು ಜಾಹ್ನ್ ಮೆಕ್‌‌ಕೈನ್‌‌ರವರ ಸಹ ಅಧ್ಯರ್ಥಿಯಾಗಿ ಆಯ್ಕೆಯಾದರು, ಆಗ ಪಾಲಿನ್‌ರವರು ನೀತಿತತ್ವದ ವಿವಾದಗಳ ಮೇಲೆ ಪರ್ಸ್ನಲ್ ಬೋರ್ಡ್ ತನ್ನ ಶಾಸನಾಧಿಕಾರದ ಕ್ಷೇತ್ರವನ್ನು ಹೊಂದಿದೆಯೆಂದು ಹೇಳುವುದರ ಮೂಲಕ, ಶಾಸನಸಭೆಯನ್ನು ಅದರ ಪರಿಶೀಲನೆಯನ್ನು ನಿಲ್ಲಿಸುವಂತೆ ಕೋರಿದರು.<ref name="ADN_Demer_20080903">{{cite news| first = Lisa| last = Demer| date = September 3, 2008| title = Palin seeks review of Monegan firing case: Board: Governor makes ethics complaint against herself to force action| url = http://www.adn.com/monegan/story/514163.html| publisher = Anchorage Daily News| accessdate = 2008-09-05| archive-date = 2008-09-05| archive-url = https://web.archive.org/web/20080905080059/http://www.adn.com/monegan/story/514163.html| url-status = dead}}</ref> ಪರ್ಸ್ನಲ್ ಬೋರ್ಡ್‌ನ ಮೂವರು ಸದಸ್ಯರು ಪಾಲಿನ್‌ರ ಸ್ಥಾನದಲ್ಲಿ ಮೊದಲು ಇದ್ದವರಿಂದ ನೇಮಿಸಲ್ಪಟ್ಟರು, ಮತ್ತು 2008ರಲ್ಲಿ ಒಬ್ಬ ಸದಸ್ಯರನ್ನು ಪಾಲಿನ್‌ರವರು ಮರುನೇಮಕ ಮಾಡಿದರು.<ref name="cnn1">{{cite news| url = http://www.cnn.com/2008/POLITICS/09/03/palin.investigation/| title = Palin wants quick state board ruling in trooper probe| work=ElectionCenter2008| date = September 3, 2008| publisher = CNN}}</ref> ಸೆಪ್ಟೆಂಬರ್ 19ರಂದು, [[ರಾಜ್ಯಪಾಲರ ಪತಿ]] ಮತ್ತು ಅನೇಕ ರಾಜ್ಯದ ನೌಕರರು [[ಸಬ್ಪೊಯನಾಸ್‌]]ರವರನ್ನು ಗೌರವಿಸುವುದನ್ನು ವಿರೋದಿಸಿದರು, ಪಾಲಿನ್‌ರವರಿಂದ ಅಲಸ್ಕಾದ ಕಾನೂನಿನ ಅಧಿಕಾರಿಯಾಗಿ ನೇಮಿಸಲ್ಪಟ್ಟ [[ತಲಿಸ್ ಕಾಲ್ಬೆರ್ಗ್‌ರವರು]] ಇದರ ಸಾಕ್ಷಿಗಳನ್ನು ಖಂಡಿಸಿದರು.<ref name="ABCNews_Quinn_20080915">{{cite news| author = Associated Press Staff| title = Alaska AG: Palin subpoenas won't be honored and five Alaska lawmakers file suit to end ‘Troopergate’ probe| publisher = MSNBC| date = September 16, 2008| url = http://www.msnbc.msn.com/id/26742379/| accessdate = 2010-02-10| archive-date = 2011-11-05| archive-url = https://web.archive.org/web/20111105140807/http://www.msnbc.msn.com/id/26742379/| url-status = dead}}</ref> ಅಕ್ಟೋಬರ್ 2ರಂದು, ನ್ಯಾಯಾಲಯವು ಸಬ್ಪೊಯನಾಸ್‌ರವರಿಗೆ ಕಾಲ್ಬೆರ್ಗ್‌ರವರು ಒಡ್ಡಿದ ಸವಾಲನ್ನು ನಿರಾಕರಿಸಿತು,<ref name="ADN_Cockerham_20081002">{{cite news| last = Cockerham| first = Sean| title = Judge refuses to halt Troopergate probe| publisher = Anchorage Daily News| date = October 2, 2008| url = http://www.adn.com/palin/story/543892.html| accessdate = 2009-06-21| archive-date = 2009-07-13| archive-url = https://web.archive.org/web/20090713082945/http://www.adn.com/palin/story/543892.html| url-status = dead}}</ref> ಮತ್ತು ಕಟ್ಟಕಡೆಗೆ ಟೊಡ್ಡ್ ಪಾಲಿನ್‌ರವರನ್ನು ಬಿಟ್ಟು ಏಳು ಜನ ಸಾಕ್ಷಿಗಾರರು, ಸಾಕ್ಷಿಹೇಳಿದರು.<ref name="AP_Apuzzo_20081005">{{cite news| title = 7 Palin aides to testify in abuse-of-power probe| agency = Associated Press| date = October 5, 2008| last = Apuzzo| first = Matt| publisher = USA Today| url = http://www.usatoday.com/news/politics/2008-10-05-1503106214_x.htm| accessdate = 2008-11-16}}</ref> ==== ಬ್ರಾಂಚ್‌ಪ್ಲವೆರ್‌ರ ವರದಿ ==== ಅಕ್ಟೋಬರ್ 10, 2008ರಂದು, [[ಅಲಸ್ಕ ಶಾಸನಾಧಿಕಾರದ ಮಂಡಲಿಯು]] ಬ್ರಾಂಚ್‌ಪ್ಲವೆರ್‌ರ ವರದಿಯನ್ನು ದೃಢೀಕರಿಸದೆ ಬಿಡುಗಡೆಮಾಡಲು, ಸರ್ವಾನುಮತದಿಂದ ಅನುಮತಿ ನೀಡಿದೆ,<ref name="PeninsulaClarion_Spence_20081012">{{cite news | last = Spence | first = Hal | title = Branchflower report draws mixed reactions | work = Peninsula Clarion | location = Kenai, Alaska | date = October 12, 2008 | url = http://www.peninsulaclarion.com/stories/101208/new_295453733.shtml | quote = The council voted unanimously to make the report public, but did not vote to endorse its findings. | accessdate = 2009-06-21 | archive-date = 2009-01-06 | archive-url = https://web.archive.org/web/20090106134559/http://www.peninsulaclarion.com/stories/101208/new_295453733.shtml | url-status = dead }}</ref> ವರದಿಯಲ್ಲಿ ತನಿಖೆದಾರರಾದ ಸ್ಟೆಪೆನ್ ಬ್ರಾಂಚ್‌ಪ್ಲವೆರ್‌ರವರು ಮೊನೆಗಾನ್‌ರನ್ನು ದಂಡಿಸಿದ್ದು, "ಅವರ ಸಂವಿಧಾನದ ಮತ್ತು ಕಾಯಿದೆಯಿಂದ ಕೂಡಿದ ಅಧಿಕಾರಕ್ಕೆ ಸರಿಯಾಗಿದೆ ಮತ್ತು ಕಾನೂನುಬದ್ದವಾಗಿದೆ," ಆದರೆ ವೂಟೆನ್‌ರನ್ನು ದಂಡಿಸುವಂತೆ ಮೊನೆಗಾನ್‌ರವರನ್ನು ಒತ್ತಾಯಿಸಿದಾಗ,ಪಾಲಿನ್‌ರವರು ರಾಜ್ಯಪಾಲರಾಗಿ ತಮ್ಮ ಅಧಿಕಾರವನ್ನು ದುರುಪಯೋಗಮಾಡಿಕೊಂಡರು ಮತ್ತು ರಾಜ್ಯದ ಕಾರ್ಯಕಾರಿಯ ವಿಭಾಗದ ನೀತಿತತ್ವಗಳ ಕಾಯಿದೆಯನ್ನು ಅತಿಕ್ರಮಿಸಿದರೆಂಬುದನ್ನು ಕಂಡುಹಿಡಿದರು.<ref name="Branchflower report">{{cite web | url=http://download2.legis.state.ak.us/DOWNLOAD.pdf | format=PDF | title=Report to the Legislative Council, Public Report | author=Branchflower, Stephen | publisher=State of Alaska Legislature | date=October 10, 2008 | accessdate=2008-10-10 | archive-date=2008-10-11 | archive-url=https://web.archive.org/web/20081011024655/http://download2.legis.state.ak.us/DOWNLOAD.pdf | url-status=dead }} 268 ಪುಟಗಳನ್ನು ಒಳಗೊಂಡಿರುವ ವರದಿ, ನಿರ್ಣಯಗಳಿಗಾಗಿ 8ನೇಯ ಪುಟವನ್ನು ನೋಡಿ.</ref> ವರದಿಯ ಹೇಳಿಕೆಯ ಪ್ರಕಾರ "ರಾಜ್ಯಪಾಲರಾದ ಪಾಲಿನ್‌ರವರು ವೈಯಕ್ತಿಕ ಕಾರ್ಯಕಲಾಪಗಳನ್ನು ಸುದಾರಿಸಲು ಅಂಗೀಕರಿಸಲಾಗದಂತಹ ಒತ್ತಡವನ್ನು ಅನೇಕ ಕೆಳಗಿನ ಸಿಬ್ಬಂದಿಯಮೇಲೇರುವಂತಹ ಸಂದರ್ಭಕ್ಕೆ ಗೊತ್ತಿದ್ದೇ ಅವಕಾಶನೀಡುತ್ತಿದ್ದರು, ಉದಾ: ಟ್ರೋಪೆರ್ ಮಿಚಯಲ್ ವೂಟೆನ್‌ರನ್ನು ದಂಡಿಸುವಂತೆ ಮಾಡಲು."<ref name="branchflower66">{{harvnb|Branchflower|2008|p=66}}</ref> "ಟೋಡ್ ಪಾಲಿನ್‌ರವರು ರಾಜ್ಯಪಾಲರ ಅಧಿಕಾರವನ್ನು ಉಪಯೋಗಿಸಿ[...] ರಾಜ್ಯದ ಕೆಳವರ್ಗದ ನೌಕರರೊಂದಿಗೆ ಸಂಪರ್ಕದಲ್ಲಿದ್ದು ಟ್ರೋಪೆರ್ ವೂಟೆನ್‌ರನ್ನು ದಂಡಿಸುವ ಯಾವುದಾದರೊಂದು ಮಾರ್ಗವನ್ನು ಕಂಡುಹಿಡಿಯುವ ಅನುಮತಿಯನ್ನು" ಪಾಲಿನ್‌ರವರು ನೀಡಿದ್ದರೆಂಬುದನ್ನು ಸಹ ವರದಿಯ ಹೇಳಿಕೆ ಒಳಗೊಂಡಿತ್ತು.<ref name="branchflower66"/><ref name="Rood1010">{{cite news | url=http://abcnews.go.com/Blotter/story?id=6004368&page=1| title= Troopergate Report: Palin Abused Power: Palin Says She Did 'Nothing Unlawful or Unethical' in Firing of Safety Commissioner| author=Rood, Justin |coauthors=Rutherford, Jessica and Delawala, Imtiyaz| publisher=ABC News | date =October 10, 2008| accessdate= 2008-10-10}} ಮುಂದಿನ ವರದಿಯ ಪ್ರಕಾರ ಕೊಲ್ಬರ್ಗ್‌ರವರು ತನಿಖೆಗೆ ಸಂಪೂರ್ಣವಾಗಿ ಸಹಕರಿಸುವಲ್ಲಿ ವಿಫಲರಾದರು.</ref> ಅಕ್ಟೊಬರ್ 11ರಂದು, ಪಾಲಿನ್‌ರವರ ಪ್ರತಿನಿಧಿಗಳು, ಬ್ರಾಂಚ್‌ಪ್ಲವೆರ್‌ರ ವರದಿಯನ್ನು "ತಪ್ಪುದಾರಿಹಿಡಿಸುವ ಮತ್ತು ಕಾನೂನುಬದ್ದವಾಗಿ ಸರಿಯಿಲ್ಲದ್ದು," ಎಂದು ಖಂಡಿಸಿದರು.<ref name="Palin response">{{cite news | url=http://media.adn.com/smedia/2008/10/10/19/349-Response_to_Branchflower_Report_10-10-08.source.prod_affiliate.7.pdf | format=PDF | title=The Governor's Attorney Condemns the Branchflower Report as Misleading and Wrong on the Law" | author=Clapp, Peterson, Van Flein, Tiemessen, Thorsness LLC | date=October 11, 2008 | accessdate=2008-10-11 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಪಾಲಿನ್‌ರವರ ಪ್ರತಿನಿಧಿಗಳಲ್ಲೊಬ್ಬರಾದ, ತೋಮಸ್ ವಾನ್ ಪ್ಲೆಯಿನ್‌ರವರು ಇದೊಂದು "ರಾಜ್ಯಪಾಲರನ್ನು ವ್ಯಂಗೋಕ್ತಿಯಿಂದ ಬಳೆಯುವ" ಪ್ರಯತ್ನವೆಂದು ಹೇಳಿದರು.<ref name="Dobbs">{{cite news| last=Dobbs| first=Michael| url=http://voices.washingtonpost.com/fact-checker/2008/10/four_pinocchios_for_palin.html| title=Four Pinocchios for Palin| work=The Fact Checker, Candidate Watch| publisher=Washington Post| date=October 13, 2008| access-date=ಜೂನ್ 18, 2010| archive-date=ನವೆಂಬರ್ 28, 2011| archive-url=https://web.archive.org/web/20111128073458/http://voices.washingtonpost.com/fact-checker/2008/10/four_pinocchios_for_palin.html| url-status=dead}}</ref> ನಂತರದ ದಿನದಲ್ಲಿ, ಪಾಲಿನ್ ಅವರು ಅಲಸ್ಕನ್ ವರದಿಗಾರರೊಂದಿಗಿನ ಸಂದರ್ಶನದಲ್ಲಿ "ವೆಲ್, ಕಾನೂನಿನ ರೀತಿಯಲ್ಲಿ ಯಾವುದೇ ತಪ್ಪು ಮಾಡಿರುವುದನ್ನು ಸ್ಪಷ್ಟೀಕರಿಸಲು ನಾನು ತುಂಬಾ ತುಂಬಾ ತೃಪ್ತಿ ಹೊಂದಿದ್ದೇನೆ... ಅಲ್ಲಿ ಯಾವುದೇ ಅನೀತಿಯ ಕಾರ್ಯಚಟುವಟಿಕೆ ನಡೆದ ಯಾವುದೇ ಸುಳಿವಿರಲಿ. ಯಾವುದಾದರೂ ಸ್ಪಷ್ಟೀಕರಿಸಲು ಸಂತೋಷ ಪಡುತ್ತೇನೆ" ಎಂದು ಹೇಳಿಕೆ ನೀಡಿದಳು<ref>{{cite web| last=Demer| first=Lisa| url=http://community.adn.com/adn/node/132625| title=Palin: 'Very much appreciating being cleared of any legal wrongdoing or unethical activity at all' (Updated with audio)| work=Alaska Politics Blog| publisher=Anchorage Daily News| date=October 11, 2008| accessdate=2009-10-24| archive-date=2009-10-03| archive-url=https://web.archive.org/web/20091003201458/http://community.adn.com/adn/node/132625| url-status=dead}}</ref> ==== ರಾಜ್ಯದ ವೈಯುಕ್ತಿಕ ಸಮಿತಿಯ ತನಿಖೆ ==== ಪಾಲಿನ್‌ರವರ ವಿನಂತಿಯ ಮೇರಿಗೆ ರಾಜ್ಯದ ವೈಯುಕ್ತಿಕ ಸಮಿತಿಯು (SPB) ವಿಷಯವನ್ನು ಮರುಪರಿಶೀಲಿಸಿತು.<ref name="ADN0902">{{cite news | first = Lisa | last = Demer | title = Attorney challenges Monegan firing inquiry | date = September 2, 2008 | work = Anchorage Daily News | url = http://www.adn.com/monegan/story/513137.html | accessdate = 2008-09-02 | archive-date = 2008-09-03 | archive-url = https://web.archive.org/web/20080903025551/http://www.adn.com/monegan/story/513137.html | url-status = dead }}</ref> ಸೆಪ್ಟೆಂಬರ್ 15ರಂದು, ಪ್ರಾಣಾಧಾರದ ಕಾನೂನು ಸಂಸ್ಥೆಯ ಕ್ಲಾಪ್, ಪೆಟೆರ್ಸೊನ್, ವಾನ್ ಪ್ಲೆಯಿನ್, ಟೈಮೆಸ್ಸೆನ್ ಮತ್ತು ತೋರ್ಸ್ನೆಸ್ಸ್‌ರವರು , ಪಾಲಿನ್‌ರವರ ಪರವಾಗಿ “ಸಂಬವಿಸಬಹುದಾದ ಕಾರಣ ಯಾವುದೂಯಿಲ್ಲ” ಎಂಬ ಚರ್ಚೆಯನ್ನು SPB ಯೊಂದಿಗೆ ದಾಖಲಿಸಿದರು.<ref name="VanFlein_20080915">{{cite web| accessdate=| last = Van Flein, Thomas| format = PDF| pages=54 | url =http://sayanythingblog.s3.amazonaws.com/09-08/palin-response.pdf | title = Before The State Of Alaska Personnel Board, In The Matter of Sarah Palin, Governor, Motion For Determination Of No Probable Cause| date = September 15, 2008|archiveurl=https://web.archive.org/web/20081002001438/http://sayanythingblog.s3.amazonaws.com/09-08/palin-response.pdf|archivedate=October 2, 2008}}</ref><ref name="insubordination">{{cite news| last = Loy| first = Wesley| title = 'Rogue' Monegan accused of insubordination|publisher = Anchorage Daily News| date = September 16, 2008|format=Archives, fee required|page A1}}</ref> SPBಯು ಒಬ್ಬ ಪ್ರಜಾಪ್ರಭುತ್ವದ ವಕೀಲರಾದ ಟಿಮೊತಿ ಪೆತುಮೆನಸ್‌ರವರನ್ನು ಸ್ವತಂತ್ರ ಪರಿಶೀಲನಗಾರರಾಗಿ ನೇಮಕ ಮಾಡಿಕೊಂಡಿತು. ಅಕ್ಟೋಬರ್ 24ರಂದು, ಪಾಲಿನ್‌ರವರು ಸೆಂಟ್ ಲೂಯಿಸ್ ಮಿಸ್ಸೊರಿಯಲ್ಲಿ ಬೋರ್ದ್‌ನವರೊಂದಿಗೆ ಮೂರು ಗಂಟೆಗಳ ಕಾಲದ ವಾಙ್ಮೂಲ ಸಾಕ್ಷ್ಯವನ್ನು ನೀಡಿದರು..<ref name="CNN_deposition_20081025">{{cite news|title = Palin gives deposition in trooper case| author=CNN staff| work=ElectionCenter200| publisher = CNN | date = October 25, 2008| url =http://www.cnn.com/2008/POLITICS/10/24/palin.deposition| accessdate = 2008-10-26}}</ref> ನವೆಂಬರ್ 3ರಂದು, ಪಾಲಿನ್‌ರವರು ಅಥವಾ ಯಾವುದೇ ಇತರ ರಾಜ್ಯದ ಅಧಿಕಾರಿಗಳು ರಾಜ್ಯದ ನೀತಿತತ್ವದ ನಿರ್ದಿಷ್ಟಮಾನಗಳನ್ನು ಉಲ್ಲಂಘಿಸಿದರು ಎಂಬುದಕ್ಕೆ ಅಲ್ಲಿ ಸರಿಯಾದ ಕಾರಣಗಳಿಲ್ಲವೆಂಬುದನ್ನು ಪೆತುಮೆನಸ್‌ರವರು ಪತ್ತೆಹಚ್ಚಿದರು..<ref>{{cite news|url=http://voices.washingtonpost.com/the-trail/2008/11/03/2nd_alaska_probe_finds_palin_d.html?hpid=topnews|title=2nd Alaska Probe Finds Palin Did Not Violate Ethics Rules|first=James V.|last=Grimaldi|publisher=Washington Post|work=The Trail|date=November 3, 2008|access-date=ಜೂನ್ 18, 2010|archive-date=ನವೆಂಬರ್ 27, 2011|archive-url=https://web.archive.org/web/20111127173142/http://voices.washingtonpost.com/the-trail/2008/11/03/2nd_alaska_probe_finds_palin_d.html?hpid=topnews|url-status=dead}}</ref><ref>{{cite news|url=http://cnnwire.blogs.cnn.com/2008/11/03/2nd-probe-clears-palin-in-trooper-case/|title=2nd probe clears Palin in trooper case|publisher=CNN|work=The CNN Wire|date=October 3, 2008|accessdate=2009-10-24|archive-date=2011-01-14|archive-url=https://web.archive.org/web/20110114094044/http://cnnwire.blogs.cnn.com/2008/11/03/2nd-probe-clears-palin-in-trooper-case/|url-status=dead}}</ref><ref name="nytimesb1"> {{cite news| url = https://www.nytimes.com/2008/11/04/us/politics/04palin.html| title = Report Backs Palin in Firing of Commissioner| first = William | last = Yardley |coauthors=Serge F. Kovaleski| publisher = New York Times| date = November 3, 2008}}</ref><ref name="Breitbart_DOro_20081103">{{cite news| title = Report clears Palin in Troopergate probe| first = Rachel | last = D'Oro| date = November 3, 2008| agency =[Associated Press| publisher =Seattle Times| url =http://seattletimes.nwsource.com/html/politics/2008346215_appalintroopergate.html| accessdate = 2008-11-04}}</ref> === ಸಮ್ಮತಿಯ ಸ್ಥಾನಗಳು === ಅಲಸ್ಕಾದ ರಾಜ್ಯಪಾಲರಾಗಿ, ಪಾಲಿನ್‌ರ ಸಮ್ಮತಿಯ ಸ್ಥಾನದ ಶ್ರೇಣಿಯು ಜುನ್ 2007ರಲ್ಲಿನ ಹೆಚ್ಚಿನ 93% ರಿಂದ ಮೇ 2009ರಲ್ಲಿನ 54% ವರೆಗಿದೆ. {| class="wikitable" |- ! ದಿನಾಂಕ ! ಸಮ್ಮತಿ ! ಅಸಮ್ಮತಿ |- | ಮೇ 30, 2007<ref>{{cite web| url=http://www.accessmylibrary.com/coms2/summary_0286-30905072_ITM| title=Alaska's governor tops the approval rating charts| publisher=Anchorage Daily News| work=Archived at AccessMyLibrary| date=May 30, 2007| accessdate=2009-10-24| archiveurl=https://archive.today/20120718141521/http://www.accessmylibrary.com/search/?q=Alaska's%20governor%20tops%20the%20approval%20rating%20charts.| archivedate=2012-07-18| url-status=live}}</ref> | 89% | ? |- | ಜೂನ್ 21, 2007<ref>{{cite news|last=Cauchon |first=Dennis |url=http://www.usatoday.com/news/politics/2007-06-21-state-bipartisanship_N.htm |title=At state level, GOP, Dems learn to get along| publisher=USA Today| date=June 21, 2007| accessdate=2009-10-24}}</ref> | 93% | ? |- | ನವೆಂಬರ್ 4, 2007<ref>{{cite web|url=http://www.alaskajournal.com/stories/110407/hom_20071104035.shtml|title=Palin ranks among nation's most popular governors|first=Carly|last=Horton|publisher=The Alaska Journal of Commerce|date=November 4, 2007|accessdate=2010-02-13|archive-date=2007-12-25|archive-url=https://web.archive.org/web/20071225192026/http://www.alaskajournal.com/stories/110407/hom_20071104035.shtml|url-status=dead}}</ref> | 83% | 11% |- | ಏಪ್ರಿಲ್ 10, 2008<ref>{{cite web |url=http://www.rasmussenreports.com/public_content/politics/election_20082/2008_presidential_election/alaska/alaska_mccain_48_obama_43 |title=Alaska: McCain 48% Obama 43% |publisher=Rasmussen Reports |date=April 10, 2008 |accessdate=2009-10-24 |archive-date=2008-07-04 |archive-url=https://web.archive.org/web/20080704191905/http://www.rasmussenreports.com/public_content/politics/election_20082/2008_presidential_election/alaska/alaska_mccain_48_obama_43 |url-status=dead }}</ref> | 73% | [7]. |- | ಮೇ17, 2008<ref name="rasmussenreports1">{{cite web|url=http://www.rasmussenreports.com/public_content/politics/election_20082/2008_presidential_election/alaska/alaska_mccain_50_obama_41|title=Alaska: McCain 50% Obama 41%|publisher=Rasmussen Reports|date=May 17, 2008|accessdate=2009-10-24|archive-date=2008-12-01|archive-url=https://web.archive.org/web/20081201210621/http://www.rasmussenreports.com/public_content/politics/election_20082/2008_presidential_election/alaska/alaska_mccain_50_obama_41|url-status=dead}}</ref> | 69% | 9% |- | ಆಗಸ್ಟ್ 29, 2008<ref name="rasmussenreports1"/> | 64% | 14% |- | ಅಕ್ಟೋಬರ್ 7, 2008<ref>{{cite web|url=http://www.rasmussenreports.com/public_content/politics/election_20082/2008_presidential_election/alaska/mccain_leads_by_15_in_alaska|title=McCain Leads By 15 in Alaska|date=October 7, 2008|publisher=Rasmussen Reports|accessdate=2009-10-24|archive-date=2012-09-10|archive-url=https://archive.is/20120910120928/http://www.rasmussenreports.com/public_content/politics/election_20082/2008_presidential_election/alaska/mccain_leads_by_15_in_alaska|url-status=dead}}</ref> | 63% | 37% |- | ಮಾರ್ಚ್ 24–25, 2009<ref name="MiamiHerald 1035915"/> | 59.8% | 34.9% |- | ಮೇ5, 2009<ref name="MiamiHerald 1035915">{{cite web| title = New poll shows slump in Palin's popularity among Alaskans| publisher = Miami Herald| url = http://www.miamiherald.com/515/story/1035915.html|first=Sean|last= Cockerham| date = May 7, 2009 | accessdate = 2009-07-05 }}</ref> | 54% | 41.6% |- | ಜೂನ್14–18, 2009<ref>{{cite news|last=Cillizza|first=Chris|url=http://voices.washingtonpost.com/thefix/morning-fix/071709morning-fix-winners-and.html#more|title=Morning Fix: Winners and Losers, Sotomayor Day 4|work=The Fix|publisher=Washington Post|date=July 17, 2009|accessdate=2009-10-24|archive-date=2011-11-27|archive-url=https://web.archive.org/web/20111127173224/http://voices.washingtonpost.com/thefix/morning-fix/071709morning-fix-winners-and.html#more|url-status=dead}}</ref> | 56% | 35% |} === ರಾಜೀನಾಮೆ === {{Main|Resignation of Sarah Palin}} [[ಚಿತ್ರ:Palin resignation.jpg|thumb|right|300px|ಪೈರ್ಬಾಂಕ್ಸ್‌ನ ಪಯನೀರ್ ಪಾರ್ಕ್‌ನಲ್ಲಿ ಪಾಲಿನ್‍‌ರವರು ತಮ್ಮ ಸ್ಥಾನವನ್ನು ಸೇನ್ ಪಾರ್ನೆಲ್ಲ್‌ರವರಿಗೆ ಹಸ್ತಾಂತರಿಸುವುದನ್ನು ನೋಡಲು ಸೇರಿದ ಅಂದಾಜು 5,000 ಜನರು.<ref>[413]</ref> ]] ಜುಲೈ3, 2009ರಂದು, ಪಾಲಿನ್‌ರವರು ಪತ್ರಿಕಾಗೋಸ್ಟಿಯಲ್ಲಿ ತಾವು 2010ರ ಅಲಸ್ಕಾದ ಗುಬೆರ್ನ್ಯಾಟೋರಿಯಲ್ ಚುನಾವಣೆಯಲ್ಲಿ ಮರುಚುನಾವಣೆಗೆ ಧಾವಿಸುವುದಿಲ್ಲ ಮತ್ತು ಜುಲೈ ತಿಂಗಳ ಅಂತ್ಯದ ಮೊದಲೇ ರಾಜೀನಾಮೆ ಮಾಡುವುದಾಗಿ ಪ್ರಕಟಿಸಿದರು. ಅವರ ಪ್ರಕಟನೆಯಲ್ಲಿ,<ref name="reasons"/> ಪಾಲಿನ್‌ರವರು ತನ್ನ ವಿರುದ್ಧ ದಾಖಲಾದ ಕ್ಷುಲ್ಲಕ ನೀತಿತತ್ವದ ದೂರುಗಳನ್ನು ಪತ್ತೆಹಚ್ಚಲು ನಾನು ಮತ್ತು ರಾಜ್ಯ ಇಬ್ಬರು "ಹುಚ್ಚುಹಿಡಿಯಬಹುದಾತಂತಹ" ಸಮಯ ಮತ್ತು ಹಣವನ್ನು ವುನಿಯೋಗಿಸಿದ್ದೇವೆ,,<ref name="reasons"/><ref>{{cite news|url=https://www.nytimes.com/2009/07/06/us/06palin.html| title=Legal Bills Swayed Palin, Official Says| author=New York Times staff| publisher=New York Times| date=July 5, 2009}}</ref><ref>{{cite news| last=Carlton| first=Jim| url=http://online.wsj.com/article/SB124691179571701975.html| title=Palin Confidante Says Governor Felt Hampered by Probes| publisher=Wall Street Journal| date=July 7, 2009}}</ref><ref>{{cite news | author = Wall Street Journal Staff | title = Palin to quit as governor; cost of probes is cited | publisher = [[The Wall Street Journal Asia]] | date = July 6, 2009 | page = 12 | format = WSJ roundup | quote = Sarah Palin’s decision to resign as Alaska governor was primarily prompted by her concern over the large sums of money being spent on ethics investigations targeting her, Alaska Lt. Gov. Sean Parnell said Sunday.}}</ref> ಮತ್ತು ಮರುಚುನಾವಣೆಗೆ ಹೋಗದೆಯಿರುವ ತಮ್ಮ ನಿರ್ಧಾರವು ತಮ್ಮನ್ನು [[ಅಶಕ್ತ]] ರಾಜ್ಯಪಾಲರನ್ನಾಗಿ ಮಾಡಬಹುದು ಎಂದು ಹೇಳಿದರು.<ref name="reasons">{{cite news|url=http://voices.washingtonpost.com/44/2009/07/03/palins_remarks_in_stepping_dow.html?wprss=44|work=44 The Obama Presidency|format=Transcript and Video|title=Palin's Reasons for Stepping Down|publisher=Washington Post|date=July 3, 2009|access-date=ಜೂನ್ 18, 2010|archive-date=ನವೆಂಬರ್ 27, 2011|archive-url=https://web.archive.org/web/20111127173218/http://voices.washingtonpost.com/44/2009/07/03/palins_remarks_in_stepping_dow.html?wprss=44|url-status=dead}}</ref> ಪಾಲಿನ್‌ರವರು ಪತ್ರಿಕಾಗೋಸ್ಟಿಯಲ್ಲಿ ಪ್ರಸ್ನೆಗಳಿಗೆ ಉತ್ತರಿಸಲಿಲ್ಲ. ಪಾಲಿನ್‌ರವರ ಸಹಾಯಕ ಒತ್ತಿಹೇಳಿದ್ದೇನೆಂದರೆ ಪಾಲಿನ್‌‌ರವರಿಂದ "ಇನ್ನು ಹೆಚ್ಚುಕಾಲ ಕೆಲಸಮಾಡಲು ಸಾದ್ಯವಿಲ್ಲ ಆದರೆ ಅವರು ಕೆಲಸ ಮಾಡಲು ಆಯ್ಕೆಮಾಡಲ್ಪಟ್ಟಿದ್ದಾರೆ. ಅಗತ್ಯವಾಗಿ, ತೆರಿಗೆ ಕಟ್ಟುವವರು ಸಾರಾ ಅವರಿಗೆ ಪ್ರತಿದಿನ ಕೆಲಸಕ್ಕೆ ಹೋಗಲು ಮತ್ತು ಅವರನ್ನು ಕಾಪಾಡಿಕೊಳ್ಳಲು ವೇತನ ಕೊಡುತ್ತಿದ್ದರು."<ref>{{Cite news| url=http://online.wsj.com/article/SB124700261179807839.html| title=Why Palin Quit: Death by a Thousand FOIAs|work=Opinion|date= July 7, 2009| authorlink=John Fund| first=John| last=Fund| publisher=Wall Street Journal}}</ref> == 2008ರ ಉಪಾಧ್ಯಕ್ಷರ ಪದವಿಯ ಅಭಿಯಾನ == {{Main|John McCain presidential campaign, 2008}} {{See also|Republican Party (United States) vice presidential candidates, 2008}} [[ಚಿತ್ರ:Palin waving-RNC-20080903 cropped.jpg|thumb|ಸೈಂಟ್ ಪಾಲ್, ಮಿನ್ನೆಸೊಟದಲ್ಲಿ ಪಾಲಿನ್‌ರವರು 2008ರ ರಿಪಬ್ಲಿಕಾನ್ ರಾಷ್ಟ್ರೀಯ ಸಭೆಯನ್ನು ಕುರಿತು ಮಾತನಾಡುತ್ತಿರುವುದು]] 2007ರ ಬೇಸಿಗೆಯಲ್ಲಿ ಅನೇಕ ಮದ್ಯಮವರ್ಗದ ಮನಸ್ತತ್ವದ ವ್ಯಾಖ್ಯಾನಗಾರರು ಪಾಲಿನ್‌ರವರನ್ನು ಬೆಟ್ಟಿಯಾದರು.<ref name="NewYorker_Mayer_20081027">{{cite magazine| last = Mayer| first = Jane| authorlink = Jane Mayer | journal = [[The New Yorker]]| title = The Insiders: How John McCain came to pick Sarah Palin | date = October 27, 2008| url = http://www.newyorker.com/reporting/2008/10/27/081027fa_fact_mayer?currentPage=1| accessdate = 2009-06-21}}</ref> ಅವರಲ್ಲಿ ಕೆಲವರು, [[ಬಿಲ್ಲ್ ಕ್ರಿಸ್ಟೋಲ್‌]]ನಂತವರು, ನಂತರ ಮೆಕ್‌‌ಕೈನ್‌‌ರವರು ಪಾಲಿನ್‌ರವರನ್ನು ತಮ್ಮ ಸಹ ಅಭ್ಯರ್ಥಿಯಾಗಿ ಆರಿಸಿಕೊಳ್ಳಲು ಪ್ರೇರೇಪಿತರಾದರು, ಮತ್ತು ಟಿಕೀಟಿನಲ್ಲಿ ಅವರ ಹಾಜರಾತಿಯು ರಿಪಾಬ್ಲಿಕಾನ್ ಪಕ್ಷದ ದರ್ಮನಿಷ್ಟೆಯುಳ್ಳ ಬಲಪಕ್ಷಗಳ ನಡುವ ಉತ್ಸಾಹವನ್ನು ಹೆಚ್ಚಿಸುತ್ತದೆಂದು ವಾದಿಸಿದರು, ಹಾಗು ರಾಷ್ಟ್ರೀಯ ಮಟ್ಟದಲ್ಲಿ ಅವರು ಅಪರಿಚಿತವಾಗಿರುವುದು ಕೂಡ ನಮಗೆ ಅನುಕೂಲಕರವಾಗುತ್ತದೆಂದು ಹೇಳಿದರು.<ref name="Salon Radio">{{cite interview| subject = Horton, Scott| subjectlink = Scott Horton (lawyer)| interviewer = [[Glenn Greenwald]]| title = Salon Radio: Scott Horton| format = Transcript and link to Audio| url = http://www.salon.com/opinion/greenwald/radio/2008/10/15/horton/index1.html| date = October 15, 2008| accessdate = 2009-06-21| archivedate = 2009-01-13| archiveurl = https://web.archive.org/web/20090113203938/http://www.salon.com/opinion/greenwald/radio/2008/10/15/horton/index1.html| access-date = 2010-06-18| archive-date = 2009-01-13| archive-url = https://web.archive.org/web/20090113203938/http://www.salon.com/opinion/greenwald/radio/2008/10/15/horton/index1.html| url-status = dead}}</ref> ಆಗಸ್ಟ್ 24, 2008ರ ಸಾಮಾನ್ಯ ರಣನೀತಿ ಸಂದರ್ಶನದಲ್ಲಿ, [[ಸ್ಟೆವ್ ಸ್ಚ್‌ಮಿಡ್ತ್‌]] ಮತ್ತು [[ಮೆಕ್‌‌ಕೈನ್‌‌ರ ಅಭಿಯಾನದ]] ಕೆಲವು ಇತರ ಹಿರಿಯ ಸಲಹೆಗಾರರು, ಪಾಲಿನ್‌‍ರನ್ನು ಸುತ್ತುವರೆದ ಒಮ್ಮತಗಳಿಂದ ಸಂಭವನೀಯ ಉಪಾಧ್ಯಕ್ಷ ಪಧವಿಯ ಅಭ್ಯರ್ಥಿಯ ಆಯ್ಕೆಯಬಗ್ಗೆ ಚರ್ಚಿಸಿದರು. ಮಾರನೆಯದಿನ, ರಣನೀತಿ ವಿಶಾರದವರು ತಮ್ಮ ನಿರ್ಧಾರವನ್ನು ಮೆಕ್‌‌ಕೈನ್‌‌ರವರಿಗೆ ತಿಳಿಸಿದರು ಮತ್ತು ಅವರು [[ಅಲಸ್ಕ ರಾಜ್ಯಕ್ಕೆ ಪ್ರಾಮಾಣಿಕವಾಗಿದ್ದ]] ಪಾಲಿನ್‌ರವರನ್ನು ಖುದ್ದಾಗಿ ಕರೆದರು.<ref>{{cite news | last = Draper | first = Robert | authorlink = Robert Draper | title = The Making (and Remaking and Remaking) of McCain | work = The New York Times Magazine | date = October 26, 2008 | pages = 52–59, 74, 112 | url = https://www.nytimes.com/2008/10/26/magazine/26mccain-t.html | accessdate = 2009-09-06}}</ref> ಆಗಸ್ಟ್ 27ರಂದು, ಪಾಲಿನ್‌ರವರು [[ಸೆನೊಡ ಹತ್ತಿರದ,ಅರಿಜೊನ]]ದ ಮೆಕ್‌‌ಕೈನ್‌‌ರ ರಜೆ ಮನೆಗೆ ಬೇಟಿನೀಡಿದರು, ಅಲ್ಲಿ ಅವರಿಗೆ ಉಪಾಧ್ಯಕ್ಷರ ಪಧವಿಯ ಅಭ್ಯರ್ಥಿಸ್ಥಾನವನ್ನು ಒಡ್ಡಲಾಯಿತು.<ref name="WashingtonPost_Balz-Barnes_20080831">{{cite news | last = Balz | first = Dan | authorlink = Dan Balz | last2 = Barnes | first2 = Robert | title = Palin Made an Impression From the Start | work=The Making Of A Running Mate | publisher = Washington Post | date = August 31, 2008 | page = A1 | url =http://www.washingtonpost.com/wp-dyn/content/article/2008/08/30/AR2008083002377.html | accessdate = 2009-09-06}}</ref> ಮೆಕ್‌‌ಕೈನ್‌‌ರ ವಕ್ತಾರಿಣಿ, ಜಿಲ್ ಹಜೆಲ್ಬಕೆರ್‌ರ ಪ್ರಕಾರ, ಅವರು ಪಾಲಿನ್‌ರವರನ್ನು ಮುಂಚಿತವಾಗಿಯೆ ಪೆಬ್ರವರಿ 2008ರಲ್ಲಿ ವಾಷಿಂಗ್ಟನ್‌ನಲ್ಲಿ ನಡೆದ [[ನ್ಯಾಷನಲ್ ಗವರ್ನೆರ್ಸ್ ಅಸೊಸಿಯೇಷನ್]] ಸಭೆಯಲ್ಲಿ ಬೆಟ್ಟಿಯಾದರು ಮತ್ತು ಅವರು ಪಾಲಿನ್‌ರವರ ಬಗ್ಗೆ "ಅಸಾಧಾರಣದ ಅಭಿಪ್ರಾಯದೊಂದಿಗೆ" ಬಂದರು.<ref name="WSJ_WashingtonWire_20080829">{{cite news | last = Davis | first = Susan | work = Washington Wire | publisher = The Wall Street Journal | title = When John Met Sarah: How McCain Picked Palin | date = August 29, 2008 | url = http://blogs.wsj.com/washwire/2008/08/29/when-john-met-sarah-how-mccain-picked-palin/ | accessdate = 2008-10-21 | archive-date = 2008-09-11 | archive-url = https://web.archive.org/web/20080911190245/http://blogs.wsj.com/washwire/2008/08/29/when-john-met-sarah-how-mccain-picked-palin/ | url-status = dead }}</ref> ಆ ವಾರದಲ್ಲಿ ಅಭ್ಯರ್ಥಿಯ ಸ್ಥಾನಕ್ಕೆ ಸೇರಿಕೊಳ್ಳಲು ಚರ್ಚಿಸುವಲ್ಲಿ ಮೆಕ್‌‌ಕೈನ್‌‌ರ ಜೊತೆಯಲ್ಲಿ ಮುಖತ ಸಂದರ್ಶನ ಹೊಂದಿದ ಏಕೈಕ ನಿರೀಕ್ಷಿತ ಸಹ ಅಭ್ಯರ್ಥಿ ಪಾಲಿನ್‌ರವರಾಗಿದ್ದರು.<ref name="NYT">{{cite news | last = Bumiller | first = Elizabeth | authorlink = Elizabeth Bumiller | last2 = Cooper | first2 = Michael | title = Conservative Ire Pushed McCain From Lieberman | publisher = New York Times | date = August 31, 2008 | page = A26 | url = https://www.nytimes.com/2008/08/31/us/politics/31reconstruct.html | accessdate = 2009-09-06}}</ref> ಅದಾಗ್ಯು, ಪಾಲಿನ್‌ರವರ ಆಯ್ಕೆಯು ಊಹಾಲೋಕದಲ್ಲಿದ್ದ ಇತರ ಅಭ್ಯರ್ಥಿಗಳಾದ,[[ಮಿನ್ನೆಸೊಟದ]] ರಾಜ್ಯಪಾಲರು [[ಟಿಮ್ ಪಾವ್ಲೆಂಟಿ]], [[ಲೊಯಿಸಿಯನದ]] ರಾಜ್ಯಪಾಲರು [[ಬೊಬ್ಬಿ ಜಿಂದಾಲ್]], [[ಮಸ್ಸಚುಸೆಟ್ಸ್‌ನ]] ಮಾಜಿ ರಾಜ್ಯಪಾಲರು [[ಮಿಟ್ಟ್ ರೊಮ್ನಿ]], [[ಕೊನ್ನೆಕ್ಟಿಕುಟ್‌ನ]] U.S. ಸೆನೆಟರು [[ಜೊಯ್ ಲಿಬೆರ್ಮನ್]] ಮತ್ತು [[ಪೆನ್ಸಿಲ್ವಾನಿಯದ]] ಮಾಜಿ ರಾಜ್ಯಪಾಲರು [[ಟೊಮ್ ರಿಡ್ಜ್]] ಮುಂತಾದವರನ್ನು ಬೆರಗುಗೊಳಿಸಿತು.<ref name="cnn-taps"/> ಆಗಸ್ಟ್ 29ರಂದು, [[ಡಯ್ಟೊನ್,ಒಹಿಯೊ]]ದಲ್ಲಿ, ಮೆಕ್‌‌ಕೈನ್‌‌ರವರು ಪಾಲಿನ್‌ರವರನ್ನು ತಮ್ಮ [[ಸಹ ಅಭ್ಯರ್ಥಿ]]ಯಾಗಿ ಆಯ್ಕೆಮಾಡಿಕೊಂಡಿದ್ದಾಗಿ ಪ್ರಕಟಿಸಿದರು.<ref name="cnn-taps"/> ಪಾಲಿನ್‌ರವರು U.S.ನ ಪ್ರಮುಖ ಪಕ್ಷದ ಅಭ್ಯರ್ಥಿಯ ಸ್ಥಾನಕ್ಕೆ ಆಯ್ಕೆಯಾದ ಮೊದಲ ಅಲಸ್ಕದವರು ಮತ್ತು ಎರಡನೇ ಮಹಿಳೆಯಾಗಿದ್ದಾರೆ.<ref name="cnn-taps">[[1984]]ರಲ್ಲಿ ಪ್ರಜಾಪ್ರಭುತ್ವದ ಉಪಾಧ್ಯಕ್ಷರ ಪದವಿಗೆ ಹೆಸರನ್ನು ಸೂಚಿಸಿದ, ಮೊಟ್ಟಮೊದಲ ಮಹಿಳೆಯು [[ಗೆರಾಲ್ಡೈನ್ ಪೆರ್ರರೊ]], ಅವರು ಮಾಜಿ ಉಪಾಧ್ಯಕ್ಷರು [[ವಾಲ್ಟೆರ್ ಮೊಂಡಲೆ]] ಜೊತೆಯಲ್ಲಿ ಸ್ಪರ್ಧಿಸಿದರು.{{cite news| url =http://www.cnn.com/2008/POLITICS/08/29/palin.republican.vp.candidate/index.html| title = McCain taps Alaska Gov. Palin as vice president pick| work=ElectionCenter2008| publisher = CNN| date = August 29, 2008| accessdate = 2008-08-29}}</ref> ಮೆಕ್‌‌ಕೈನ್‌‌ರವರಿಂದ ಆಯ್ಕೆಯಾಗುವ ಮೊದಲು ಪಾಲಿನ್‌ರವರಬಗ್ಗೆ ಅಲಸ್ಕಾದ ಹೊರಗಿನವರಾರಿಗು ಗಿತ್ತಿಲ್ಲದ ಕಾರಣ, ಅವರ ವೈಯುಕ್ತಿಕ ಜೀವನ, ಪದವಿಗಳು, ಮತ್ತು ರಾಜಕೀಯದ ದಾಖಲೆಗಳು ಮಾಧ್ಯಮಗಳ ಅತ್ಯಂತ ಶೂಕ್ಷ್ಮ ಪರಿಶೀಲನೆಹೊಳಗಾದವು.<ref name="FairbanksDailyNewsMiner"/> ಸೆಪ್ಟೆಂಬರ್ 1, 2008ರಂದು, ಪಾಲಿನ್‌ರವರು ತಮ್ಮ ಮಗಳು ಬ್ರಿಸ್ಟೊಲ್ ಗರ್ಭಿಣಿ ಮತ್ತು ಅವಳು ಫಾದರ್ [[ಲೆವಿ]]ರವರನ್ನು ಮದುವೆಯಾಗಬಹುದೆಂದು ಪ್ರಕಟಿಸಿದರು.<ref>{{cite news| last = Shear | first = Michael D. | last2 = Vick | first2 = Karl | title = No Surprises From Palin, McCain Team Says | work = The Washington Post | date = September 2, 2008 | page = A17 | url =http://www.washingtonpost.com/wp-dyn/content/article/2008/09/01/AR2008090100710.html| accessdate = 2009-09-06}}</ref> ಈ ಸಮಯದಲ್ಲಿ, ಕೆಲವು ರಿಪಬ್ಲಿಕಾನರು ಮಾಧ್ಯಮಗಳು ಪಾಲಿನ್‌ರವರ ಮೇಲೆ ಅಸಮಂಜಸವಾಗಿ ದಾಳಿ ಮಾಡಿದರೆಂದು ಅಭಿಪ್ರಾಯ ಪಟ್ಟರು.<ref name="BostonGlobe_Wangsness_20080905">{{cite news|url=http://www.boston.com/news/nation/articles/2008/09/05/republicans_point_fingers_at_media_over_palin_coverage/ | title = Republicans point fingers at media over Palin coverage | newspaper = The Boston Globe | author = Wangsness, Lisa | date = September 5, 2008| accessdate=2008-09-08}}</ref> ಅವರ ವಿವಿಧ ಕ್ಷುಲ್ಲಕ ಕಾರಣಗಳಿಗಾಗಿ ಪತ್ರಿಕಾಗೋಸ್ಟಿಯು ಅವರಿಗೆ ದಕ್ಕೆ ಉಂಟುಮಾಡಿದ ಮತ್ತು ಅವರ ಭಾಷಣದ ನಿರೀಕ್ಷೆಗಳನ್ನು ಕಡಿಮೆಗೊಳಿಸಿದ ಕಾರಣ, ಪಾಲಿನ್‌ರವರ ಅಂಗೀಕೃತ ಭಾಷಣವು "ಅತ್ಯಂತ ಹೆಚ್ಚಿನ ಪ್ರಶಂಸೆಗೊಳಗಾಗಿ" ಕೊನೆಗೆ ಅವರು ಉಪಾಧ್ಯಕ್ಷರ ಅಧವಿಗೆ ಅನರ್ಹರೆಂಬ ಉಹಾಪೋಹಗಳಿಂದ ಕೊನೆಗಾಣುವುದೆಂದು [[ಸ್ಟೇಟ್ ಮೇಗಜಿನ್]] ಮೊದಲೆ ಊಹಿಸಿತ್ತು.<ref name="Salon 08-03-08">{{cite web|url=http://www.slate.com/id/2199322|title=Sarah Palin Wows Convention! Why success is foreordained for the vice-presidential nominee's convention speech|last=Noah|first=Timothy|date=September 3, 2008|publisher=Slate magazine|accessdate=2010-05-20}}</ref> ಸೆಪ್ಟೆಂಬರ್ 3, 2008ರಂದು, ರಾಷ್ಟ್ರೀಯ ಮಟ್ಟದ ರಿಪಬ್ಲಿಕಾನ್ ಸಭೆಯಲ್ಲಿ ಪಾಲಿನ್‌ರವರು 40-ನಿಮಿಷಗಳ ಅಂಗೀಕೃತ ಭಾಷಣವನ್ನು ಮಾಡಿದರು, ಅದನ್ನು ಒಳ್ಳೆಯ ರೀತಿಯಲ್ಲಿಯೇ ಸ್ವೀಕರಿಸಲಾಯಿತು ಮತ್ತು 40 ಮಿಲಿಯನ್‌ಗಿಂತಲು ಹೆಚ್ಚಿನ ಪ್ರೇಕ್ಷಕರಿಂದ ವೀಕ್ಷಿಸಲಾಗಿತ್ತು.<ref name="AP_Bauder_20080904">{{cite news| title = More than 40 million people see Palin speech| url = http://www.ktuu.com/Global/story.asp?S=8955464| agency = Associated Press| publisher = KTUU News| date = September 4, 2008| accessdate = 2010-02-14}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> 51% ಅಮೆರಿಕಾನರು ಮಾಧ್ಯಮಗಳು ನಕಾರಾತ್ಮಕ ಪ್ರಚಾರದಿಂದ ಪಾಲಿನ್‌ರವನ್ನು ನೋಯಿಸುವ ಪ್ರಯತ್ನ ಮಾಡುತ್ತಿವೆಯಂದು ನಂಬಿವೆ, ಮತ್ತು 40% ಜನರು ಪಾಲಿನ್‌ರವರು ಅಧ್ಯಕ್ಷರ ಅಧವಿಯಲ್ಲಿ ಅಧಿಕಾರ ನಡೆಸಲು ಸಿದ್ದರಿದ್ದಾರೆಂದು ನಂಬಿದ್ದಾರೆಂಬುದನ್ನು, ಸಭೆಯ ನಂತರ ನಡೆದ ಮತದಾರರ ಎಣಿಕೆಯು ಕಂಡುಹಿಡಿಯಿತು.<ref name="freshface">{{cite web | url = http://www.rasmussenreports.com/public_content/politics/election_20082/2008_presidential_election/palin_power_fresh_face_now_more_popular_than_obama_mccain | title = Palin Power: Fresh Face Now More Popular Than Obama, McCain | publisher = Rasmussen Reports | date = September 5, 2008 | accessdate = 2008-09-07 | archive-date = 2008-09-06 | archive-url = https://web.archive.org/web/20080906053604/http://www.rasmussenreports.com/public_content/politics/election_20082/2008_presidential_election/palin_power_fresh_face_now_more_popular_than_obama_mccain | url-status = dead }}</ref> [[ಚಿತ್ರ:McCainPalin1.jpg|thumb|left|ಪೈರ್ಪಾಕ್ಸ್, ವಿರ್ಜಿನಿಯದಲ್ಲಿನ ಪಾಲಿನ್‍ರವರು ಮತ್ತು ಮೆಕ್‌‌ಕೈನ್‌‌ರವರು, ಸೆಪ್ಟೆಂಬರ್ 2008.]] ಅಭಿಯಾನದ ಸಮಯದಲ್ಲಿ, ಪಲಿನ್‌ರವರ ಗುಬೆರ್ನೇಟೋರಿಯಲ್ ಅಭ್ಯರ್ಥಿಯ ಸ್ಥಾನ ಮತ್ತು ಉಪಾಧ್ಯಕ್ಷರ ಪಧವಿಯ ಅಧ್ಯರ್ಥಿಯ ಸ್ಥಾನಗಳ ನಡುವಿನ ಅಪಾದನೆಗಳು ಚರ್ಚೆಗೊಳಗಾದವು. ಮೆಕ್‌‌ಕೈನ್‌ರವರು ಪಾಲಿನ್‌ರವರನ್ನು ತಮ್ಮ ಸಹ ಅಭ್ಯರ್ಥಿಯಾಗಿ ಪ್ರಕಟಿಸಿದ ನಂತರ, ''[[ನ್ಯುವ್ಸ್ ವೀಕ್]]'' ಮತ್ತು ''[[ಟೈಂಮ್]]'' ಪಾಲಿನ್‌ರವರ ಚಿತ್ರವನ್ನು ಅವರ ಮೇಗಜುನ್‌ ಕವರುಗಳ ಮೇಲೆ ಹಾಕಿದರು,<ref>{{cite web | author = Calderone, Michael | title = Sarah Palin has yet to meet the press | publisher = Politico | accessdate = 2010-02-15 | url =http://www.politico.com/news/stories/0908/13208.html }}</ref> ಇನ್ನು ಕೆಲವು ಮಾಧ್ಯಮಗಳು ಮೆಕ್‌‌ಕೈನ್‌ರವರ ಅಭಿಯಾನವು ಕೇವಲ ಮೂರುಜನರನ್ನು ಅದರಲ್ಲು ಒಬ್ಬೊಬ್ಬರನ್ನಾಗಿ ಪಾಲಿನ್‌ರವರ ಸಂದರ್ಶನಕ್ಕೆ ಅನುಮತಿಸುವುದರ ಮೂಲಕ, ಪಾಲಿನ್‌ರವರ ಜೊತೆಗಿನ ಪತ್ರಿಕಾಗೋಷ್ಟಿಗೆ ಅವಕಾಶ ನೀಡುತ್ತಿಲ್ಲವೆಂದು ದೂರಿದರು.<ref>{{cite web| author = Garofoli, Joe| title = Palin: McCain campaign's end-run around media| date = September 30, 2008| publisher = San Francisco Chronicle| accessdate = 2008-09-30| url = http://www.sfgate.com/cgi-bin/article.cgi?f=/c/a/2008/09/30/MNTB1374LU.DTL| archive-date = 2011-06-02| archive-url = https://web.archive.org/web/20110602024347/http://www.sfgate.com/cgi-bin/article.cgi?f=%2Fc%2Fa%2F2008%2F09%2F30%2FMNTB1374LU.DTL| url-status = dead}} ಮಾದ್ಯಮಗಳ ಪ್ರಶ್ನೆಗಳಿಂದ ಉಪಾಧ್ಯಕ್ಷರ ಪದವಿಗೆ ಸೂಚಿಸಿರುವ ಹೆಸರನ್ನು ಕಾಪಾಡಲು ತಿಳಿದುಕೊಂಡ ಪ್ರಚೋದನೆಗಳ ಜೊತೆಯಲ್ಲಿ, ಮೆಕ್‌‌ಕೈನ್‌‌ರವರ ಅಭಿಯಾನದಲ್ಲಿ ಪಾಲಿನ್‌ರವರನ್ನು ಯಾವಾಗಲೂ ಮೆಕ್‌‌ಕೈನ್‌‌ರ ಪಕ್ಕದಲ್ಲಿಯೇ ಇರಲು ಬಯಸುತ್ತಿದ್ದರು, ಕಾರಣ ಪಾಲಿನ್‌ರವರು ಜನರ ಗಮನ ಸೆಳೆಯುತ್ತಿದ್ದರು.</ref> [[ABC ನ್ಯುವ್ಸ್‌]]ನ [[ಚಾರ್ಲೆಸ್ ಗಿಬ್ಸೊನ್‌]]ರ ಜೊತೆಗಿನ, ಪಾಲಿನ್‌ರವರ ಮೊದಲ ಅತೀದೊಡ್ಡ ಸಂದರ್ಶನವು, ಮಿಶ್ರ ವಿಮರ್ಶೆಗಳಿಗೊಳಗಾಯಿತು.<ref>{{cite news | author = Swaine, Jon | title = Sarah Palin interview: pundits give mixed reviews | publisher = Telegraph (UK) | date = September 12, 2008 | url = http://www.telegraph.co.uk/news/newstopics/uselection2008/sarahpalin/2823573/Sarah-Palin-interview-pundits-give-mixed-reviews.html | accessdate = 2008-09-30 | location = London | archive-date = 2008-12-20 | archive-url = https://web.archive.org/web/20081220183146/http://www.telegraph.co.uk/news/newstopics/uselection2008/sarahpalin/2823573/Sarah-Palin-interview-pundits-give-mixed-reviews.html | url-status = dead }}</ref> ಐದು ದಿನಗಳ ನಂತರದ ಅವರ ಸಂದರ್ಶನದಲ್ಲಿ [[ಪೊಕ್ಸ್ ನ್ಯುವ್ಸ್‌]]ನ [[ಸೆಯನ್ ಹನ್ನಿಟಿ]]ರವರು ಕೂಡ ಬಹುತೇಕ ಗಿಬ್ಸೊನ್‌ರವರ ಸಂದರ್ಶನದಲ್ಲಿ ಕೇಳಿದಂತಹ ಪ್ರಶ್ನೆಗಳಿಗೇ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು.<ref>{{cite news | last = Stanley | first = Alessandra | authorlink = Alessandra Stanley | title = A Question Reprised, but the Words Come None Too Easily for Palin | publisher = New York Times | date = September 26, 2008 | page = A20 | url = https://www.nytimes.com/2008/09/26/us/politics/26watch.html | accessdate = 2009-09-06}}</ref> [[CBS ನ್ಯೂ‌ಸ್‌]]ನ, ಸಂದರ್ಶನಗಾರ [[ಕಟಿ ಕೊರಿಕ್‌]]ರವರೊಂದಿನ, [[ಪಾಲಿನ್‌ರವರ ಮೂರನೇ ಸಂದರ್ಶನದಲ್ಲಿ ಅವರ ಕಾರ್ಯದಕ್ಷತೆ]]ಯನ್ನು ವ್ಯಾಪಕವಾಗಿ ಟೀಕಿಸಲಾಯಿತು; ಅವರ ಬೆಂಬಲಿಗರ ಸಂಖೆ ಕ್ಷೀಣಿಸಿತು, ರಿಪಬ್ಲಿಕಾನರು ಅವರನ್ನು ರಾಜಕೀಯವಾಗಿ ಹೊರೆಯಾಗಿದ್ದಾರೆಂದು ಟೀಕಿಸಿದರು, ಮತ್ತು ಕೆಲವು ಸಾಮಾಜಿಕ ವಿಮರ್ಶಕರು ಪಾಲಿನ್‌ರವರನ್ನು ಅಧ್ಯಕ್ಷ ಪಧವಿಯ ಅಭ್ಯರ್ಥಿ ಸ್ಥಾನಕ್ಕೆ ರಾಜೀನಾಮೆನೀಡುವಂತೆ ಒತ್ತಾಯಿಸಿದರು.<ref name="nytimes1">{{cite news | last = Nagourney | first = Adam | authorlink = Adam Nagourney | title = Concerns About Palin’s Readiness as Big Test Nears | publisher = New York Times | date = September 30, 2008 | page = A16 | url =https://www.nytimes.com/2008/09/30/us/politics/30palin.htm | accessdate = 2009-09-06}}</ref><ref>{{cite news| author = Alberts, Sheldon| title = Palin raising fears among Republican conservatives| agency = Canwest News Service| date = September 29, 2008| publisher = Canada.com| accessdate = 2008-09-30| url = http://www.canada.com/topics/news/world/story.html?id=3d17bbf2-556a-480a-9dce-21b958a89663| archive-date = 2008-10-02| archive-url = https://web.archive.org/web/20081002022809/http://www.canada.com/topics/news/world/story.html?id=3d17bbf2-556a-480a-9dce-21b958a89663| url-status = dead}}</ref> ಇತರ ಸುದಾರಣವಾದಿಗಳು ಪಾಲಿನ್‌ರವರ ಬೆಂಬಲಕ್ಕೆ ನಿಂತು, ಟೀಕಿಸುವವರನ್ನು [[ವಿರೋಧಿಗಳೆಂದು]] ವ್ಯಾಖ್ಯಾನಿಸಿದರು.<ref name="NYT_Bumiller_20081105">{{cite news | last = Bumiller | first = Elizabeth | authorlink = Elizabeth Bumiller | coauthors=Julie Bosman and Michael Cooper | title = Internal Battles Divided McCain and Palin Camps | publisher = New York Times | date = November 6, 2008 | page = P9 | url =https://www.nytimes.com/2008/11/06/us/politics/06mccain.html | accessdate =May 30, 2010}}</ref> ಈ ಸಂದರ್ಶನದ ನಂತರ, [[ಮಿಟ್ಟ್ ರೊಮ್ನೆಯ್]] ಮತ್ತು [[ಬಿಲ್ ಕ್ರಿಸ್ಟೊಲ್‌]]ರವರನ್ನೊಳಗೊಂಡು, ಕೆಲವು ರಿಪಬ್ಲಿಕಾನರು, ಪಾಲಿನ್‌ರವರನ್ನು ಪತ್ರಿಕಾಗೋಷ್ಟಿಯ ಸಂದರ್ಶನದಿಂದ ದೂರವಿಡುತ್ತಿದ್ದ ಮೆಕ್‌‌ಕೈನ್‌‌ರವರ ಅಭಿಯಾನದ ಯುಕ್ತಿಯನ್ನು ಪ್ರಶ್ನಿಸಿದರು.<ref name="CNN_Costello-Anderson_20080929">{{cite news| first = Carol | last = Costello |coauthors=Dana Bash and Scott J. Anderson| title = Conservatives to McCain camp: Let Palin be Palin| date = September 29, 2008 | publisher = CNN|accessdate=May 30, 2010|url=http://www.cnn.com/2008/POLITICS/09/29/conservatives.palin/?iref=hpmostpop}}</ref> ಅಕ್ಟೋಬರ್ 2ರಂದು [[St. ಲೊಯಿಸ್‌ನ ವಾಷಿಂಗ್ಟನ್ ಯುನಿವೆರ್ಸಿಟಿ]]ಯಲ್ಲಿ, [[ಡೆಮೊಕ್ರಟಿಕ್]] ಪಕ್ಷದ ಉಪಾಧ್ಯಕ್ಷರ ಪಧವಿಯ ಅಭ್ಯರ್ಥಿಯಾದ [[ಜೊಯ್ ಬಿಡೆನ್‌]]ರವರೊಂದಿಗೆ ನಡೆಯುವ [[ಉಪಾಧ್ಯಕ್ಷರ ಪಧವಿಯ ಚರ್ಚೆಗೆ]] ಪಾಲಿನ್‌ರವರು ವರದಿಯುಕ್ತವಾಗಿ ಬಹಳ ಆಳವಾದ ತಯರಿಯೊಂದಿಗೆ ಸಜ್ಜಾಗಿದ್ದರು. ಕೆಲವು ರಿಪಾಬ್ಲಿಕಾನರು ಸೂಚಿಸಿದ ಪ್ರಕಾರ ಸಂದರ್ಶನಗಳಲ್ಲಿನ ಪಾಲಿನ್‌ರವರ ಕಾರ್ಯವೈಕರಿಯಿಂದ ಕಡಿಮೆ ನಿರೀಕ್ಷೆಹೊಂದಿದ್ದ ಜನರಲ್ಲಿ ಅವರ ಚರ್ಚಾ ಸಾಧನೆಯು ಹೆಚ್ಚಾಗಿ ಕಾಣಬಹುದು.<ref name="nytimes1"/><ref>{{cite news|title = Palin prepping for debate in seclusion | author=UPI staff | date = September 30, 2008| publisher = UPI |location=Sedona, AZ| accessdate =May 30, 2010 | url =http://www.upi.com/Top_News/2008/09/30/Palin_prepping_for_debate_in_seclusion/UPI-67411222783104/ }}</ref><ref name="HoustonChronicle_Douglass_20080802">{{cite news| author = Daniel K., Douglass| url =http://www.chron.com/disp/story.mpl/politics/5921063.html| accessdate =May 30, 2010| title = Obama backs away from McCain's debate challenge | publisher = Houston Chronicle | date = August 2, 2008| agency = Associated Press}}</ref> [[CNN]], {0ಪೊಕ್ಸ್{/0} ಮತ್ತು [[CBS]]ನ ಸಮೀಕ್ಷೆಯ ಪ್ರಕಾರ ಪಲಿನ್‌ರವರು ಬಹುತೇಕ ಬೆಂಬಲಿಗರ ನಿರೀಕ್ಷೆಯನ್ನು ಮೀರಿದ್ದರೂ, ಅವರು ಬಿಡೆನ್‌ರವರೇ ಚರ್ಚೆಯಲ್ಲಿ ಗೆದ್ದರೆಂದು ಬಾವಿಸಿದರು.<ref>{{cite news | url = http://www.cnn.com/2008/POLITICS/10/03/debate.poll/?iref=hpmostpop | title = Debate poll says Biden won, Palin beat expectations | date = October 3, 2008 | author=CNN staff|work=ElectionCenter2008|publisher=CNN | accessdate =May 30, 2010}}</ref><ref>{{cite news | url=http://www.foxnews.com/wires/2008Oct03/0,4670,VicePresidentialDebate,00.html | title=Palin says debate went well as polls favor Biden | last=Fouhy | first=Beth | date = October 3, 2008| agency= Associated Press | publisher=Fox News|accessdate=May 30, 2010|archiveurl=https://web.archive.org/web/20081006065809/http://www.foxnews.com/wires/2008Oct03/0,4670,VicePresidentialDebate,00.html|archivedate=October 6, 2008}}</ref> [[ಚಿತ್ರ:Palin In Carson City On 13 September 2008.jpg|right|thumb|upright|ಕಾರ್ಸೊನ್ ನಗರ, NVನಲ್ಲಿನ ಅಭಿಯಾನದ ಮೇಳದಲ್ಲಿ ಪಾಲಿನ್‌ರವರು, ಸೆಪ್ಟೆಂಬರ್ 2008]] ಅವರ ಚರ್ಚೆಯ ತಯಾರಿ ನಂತರ ಅಭಿಯಾನದ ಪ್ರಯತ್ನಕ್ಕೆ ವಾಪಾಸಾದಮೇಲೆ, ಪಾಲಿನ್‌ರವರು, ಅಧ್ಯಕ್ಷ ಪಧವಿಗೆ ಡೆಮೊಕ್ರಟಿಕ್ ಅಭ್ಯರ್ಥಿಯಾದ, ಸೆನೆಟರ್ [[ಬರಕ್ ಒಬಾಮ]]ರ ಮೇಲೆ ತಮ್ಮ ದಾಳಿಯನ್ನು ಮುಂದುವರೆಸಿದರು. ಬಂಡವಾಳ ಸಮಾರಂಭದಲ್ಲಿ, ಪಾಲಿನ್‌ರವರು ತಮ್ಮ ಆಕ್ರಮಣಶೀಲ ಭಾಷಣದಲ್ಲಿ, "ಎಲ್ಲದಕ್ಕೂ ಒಂದು ಸಮಯ ಕೂಡಿಬರಿತ್ತದೆ ಮತ್ತು ಆ ಸಮಯವೇ ಇದಾಗಿದೆ" ಎಂದು ಹೇಳಿದರು.<ref name="gloves">{{cite news|url=https://www.bloomberg.com/apps/news?pid=20601087&sid=aJ7Yeq09eR4Q&refer=home|title= Palin Takes `Gloves Off,' Filling Attack-Dog Role (Update 2) | last=Johnston | first=Nicholas | date=October 6, 2008| publisher=Bloomberg|accessdate=May 30, 2010}}</ref> ಪಾಲಿನ್‌ರವರು ಅಕ್ಟೋಬರ್ 18ರಂದು ''[[Saturday Night Live]]'' ಅನ್ನುವ ದೂರದರ್ಶನದ ಪ್ರದರ್ಶನದಲ್ಲಿ ಕಾಣಿಸಿಕೊಂಡರು. ಅವರ ಪ್ರದರ್ಶನದ ಮೊದಲು, ಅಭ್ಯರ್ಥಿಗೆ ತಕ್ಕಹಾಗೆ ಅವರ ದೈಹಿಕ ಹೋಲಿಕೆಯಿರುವಂತೆ ನೋಡಿಕೊಳ್ಳಲು ನೇಮಿಸಿದ [[ಟಿನ ಪೆಯ್‌]]ರವರಿಂದ ಅನೇಕ ಬಾರಿ [[ಅವರ ನಕಲಿ ರೂಪದ ಅಭ್ಯಸ]] ಮಾಡಲಾಯಿತು.<ref>{{cite news| title = Palin drops in on 'Saturday Night Live'| date=October 19, 2008|agency=Reuters | publisher= Reuters| author = Michaud, Chris| url = http://www.reuters.com/article/wtMostRead/idUSTRE49G6ZE20081019?sp=true| accessdate = May 30, 2010}}</ref> ಚುನಾವಣಾದಿನ ಸಮೀಪಿಸುತ್ತಿದ್ದಂತೆ, ಪಾಲಿನ್‌ರವರು ಯುಟುಬ್‌ನಲ್ಲಿ ಚರ್ಚಾವಿಷಯವಾದರು.<ref name="WashingtonTimes_Chapman_20080918">{{cite news | last = Chapman | first = Glenn | title = Palin parodies flood the Web|agency=AFP |newspaper = The Washington Times | date = September 18, 2008 | url =http://www.washingtontimes.com/news/2008/sep/18/palin-parodies-flood-the-web/ | accessdate = May 30, 2010}}</ref> ಸೆಪ್ಟೆಂಬರ್ 2008ರಲ್ಲಿ ರಿಪಾಬ್ಲಿಕಾನ್ ನ್ಯಾಷನಲ್ ಕಮಿಟಿ (RNC)ಯು $150,000ಗಳಷ್ಟು ಅಭಿಯಾನದ ಕಾಣಿಕೆಯನ್ನು ಪಾಲಿನ್‌ರ ಮತ್ತು ಅವರ ಕುಟುಂಬದವರ ವಸ್ತ್ರಾಲಂಕಾರ, ಕೇಶವಿನ್ಯಾಸ, ಮತ್ತು ವೇಷದ ರೀತಿಗೆ ಖರ್ಚುಮಾಡಿದೆಯೆಂದು ವರದಿಯಾದ ನಮ್ತರ ವಿವಾದಗಳು ಸೃಷ್ಟಿಯಾದವು.<ref name="AP azcentral.com">{{cite news|url=http://www.azcentral.com/news/articles/2008/10/22/20081022palinclothes22-on.html|title=GOP spent $150,000 in donations on Palin's look|author=AP staff|agency=Associated Press|publisher=AZCentral.com|date=October 22, 2008|accessdate=May 30, 2010}}</ref> ಅಭಿಯಾನದ ವಕ್ತಾರರೊಬ್ಬರು ಚುನಾವಣೆಯ ನಂತರ ವಸ್ತ್ರಗಳನ್ನು ದಾನಧರ್ಮ ಮಾಡಲಾಗುವುದೆಂದು ಹೇಳಿಕೆನೀಡಿದರು.<ref name="AP azcentral.com"/> ಪಾಲಿನ್ ಮತ್ತು ಕೆಲವು ಮಾಧ್ಯಮಗಳು ವಿವಾದಗಳಲ್ಲಿನ ಲಿಂಗ ಬೇಧಗಳನ್ನು ನಿಂದಿಸಿದರು.<ref>{{cite news|url=http://www.thestar.com/news/world/article/523869|title=Palin blames gender bias for clothing controversy|author=AP staff|agency=Associated Press|date=October 23, 2008|publisher=The Toronto Star|accessdate=May 30, 2010}}</ref><ref>{{cite news|url=http://www.huffingtonpost.com/2008/10/23/campbell-brown-calls-out_n_137106.html|title=Campbell Brown Calls Out Double Standard On Palin Clothes Controversy|author=Huffington Post staff|publisher=Huffington Post|date=October 23, 2008|accessdate=May 30, 2010}}</ref> ಅಭಿಯಾನದ ಕೊನೆಯಲ್ಲಿ, ಪಾಲಿನ್‌ರವರು ವಸ್ತ್ರಗಳನ್ನು RNCಗೆ ಹಿಂತಿರುಗಿಸಿದರು.<ref>{{cite news|url=http://www.huffingtonpost.com/2008/11/10/palin-sorts-clothes-to-se_n_142766.html|title=Palin Sorts Clothes To See What Belongs To The RNC|last=Johnson|first=Gene|date=November 10, 2008|publisher=Huffington Post|accessdate=May 30, 2010}}</ref> ನವೆಂಬರ್ 4ರಂದು ಚುನಾವಣೆ ನಡೆಯಿತು, ಮತ್ತು ಈಸ್ಟರ್ನ್ ಸ್ಟೇಂಡರ್ಡ್ ಸಮಯ 11:00 PM ರಂದು ಒಬಮರವರನ್ನು ವಿಜೇತರಾಗಿ ಕಲ್ಪಿಸಲಾಯಿತು.<ref name="CNN_concession_20081104">{{cite news| url = http://edition.cnn.com/2008/POLITICS/11/04/mccain.transcript/| title = Transcript: McCain concedes presidency| location = Phoenix, Arizona| work = ElectionCenter2008| publisher = CNN| date = November 4, 2008| accessdate = May 30, 2010| archive-date = ನವೆಂಬರ್ 10, 2010| archive-url = https://web.archive.org/web/20101110133628/http://edition.cnn.com/2008/POLITICS/11/04/mccain.transcript/| url-status = dead}}</ref> ಮೆಕ್‌‌ಕೈನ್‌‌ರವರ ಒಪ್ಪಿಗೆಯ ಬಾಷಣದಲ್ಲಿ "ಪಾಲಿನ್‌ರವರು ನಾನು ಇಲ್ಲಿಯ ವರೆಗೆ ನೋಡಿದ ಅತ್ಯಂತ ಉತ್ತಮ ಅಭಿಯಾನಗಾರರಲ್ಲಿ ಒಬ್ಬರೆಂದು ಹೇಳುವದೊಂದಿಗೆ ಮತ್ತು ನಮ್ಮ ಪಕ್ಷದಲ್ಲಿನ ಸುಧಾರಣೆಗಳಿಗೆ ಇದೊಂದು ಪರಿಣಾಮಕಾರಕ ಹೊಸಾ ಧ್ವನಿ ಮತ್ತು ಅವರ ಮೂಲತತ್ವಗಳು ಯಾವಾಗಲೂ ನಮ್ಮ ಮಹತ್ತರ ಸಂಪನ್ನ್ಮೂಲಗಳಾಗಿರುತ್ತವೆಯೆಂದು" ಹೇಳುವುದರ ಮೂಲಕ ಅವರು ಪಾಲಿನ್‌ರವರಿಗೆ ತಮ್ಮ ಕೃತಜ್ಞತೆಗಳನ್ನು ತಿಳಿಸಿದರು.<ref name="CNN_concession_20081104"/> ಸಹಾಯಕರು ಮೆಕ್‌‌ಕೈನ್‌‌ರವರ ಭಾಷಣಕ್ಕೆ ಟೆಲಿಪ್ರೊಂಪ್ಟೆರನ್ನು ತಯಾರಿಸುವಾಗ, ಬುಷ್‌ರವರ ಭಾಷಣಬರಹಗಾರರಾದ [[ಮಾತೆವ್ ಸ್ಕುಲ್ಲಿ]]ರವರು ಪಾಲಿನ್‌ರವರಿಗೆ ಒಪ್ಪಿಗೆಯ ಭಾಷಣ ಬರೆದಿರುವುದನ್ನು ಕಂಡರು. ಮೆಕ್‌‌ಕೈನ್‌‌ರವರ ಸಿಬ್ಬಂದಿಯ ಇಬ್ಬರು ಸದಸ್ಯರುಗಳಾದ [[ಸ್ಟೆವ್ ಸ್ಕುಮಿಡ್ತ್]] ಮತ್ತು [[ಮಾರ್ಕ್ ಸಾಲ್ಟೆರ್]]ರವರು, ಸಹ ಅಭ್ಯರ್ಥಿಗಳಿಂದ ಚುನಾವಣೆಯ ರಾತ್ರಿ ಭಾಷಣ ಮಾಡುವ ಪದ್ಧತಿಯಿಲ್ಲ, ಆದ್ದರಿಂದ ನೀವು ಭಾಷಣ ಮಾಡುತ್ತಿಲ್ಲವೆಂದು ಪಾಲಿನ್‌ರವರಿಗೆ ಹೇಳಿದರು. ಪಾಲಿನ್‌ರವರು ಮೆಕ್‌‌ಕೈನ್‌‌ರವರಿಗೆ ವಿಜ್ಞಾಪಿಸಿಕೊಂಡರು, ಆದರೆ ಅವರು ತಮ್ಮ ಸಿಬ್ಬಂದಿ ಹೇಳಿದ್ದೇ ಸರಿಯೆಂದರು.<ref name="Vanity Fair ICFW">{{cite news | last = Purdum | first = Todd S. | authorlink = Todd Purdum | title = It Came from Wasilla | work = Vanity Fair | issue = 588 | date = August 2009 | pages = 60–65, 107–112 | url = http://www.vanityfair.com/politics/features/2009/08/sarah-palin200908?printable=true&currentPage=all | accessdate =May 30, 2010}}</ref> "ಗೇಮ್ ಚೇಂಜ್",ಅನ್ನುವ 2008ರ ವಿವಿಧ ಅಭ್ಯರ್ಥಿಗಳನ್ನು ಕುರಿತ ಒಂದು ಅತೀ ಕ್ಲಿಷ್ಟವಾದ ಪುಸ್ತಕವು 2010ರಲ್ಲಿ ಪ್ರಕಾಶನಮಾಡಲಾಯಿತು, ಇದು ಪಾಲಿನ್‌ರವರನ್ನು ಏಕರೂಪಿ ಮತ್ತು ವಿಷಯಕ್ಕೆ ತಕ್ಕಂತೆ ಅವರ ಮನಸ್ಥಿತಿ ತೂಗಾಡುತ್ತೆಂದು ಚಿತ್ರೀಕರಿಸಿತು. ಪಾಲಿನ್‌ರವರ ವಕ್ತಾರರಿಂದ ಪುಸ್ತಕವನ್ನು ಇದೊಂದು ಸರಿಯಿಲ್ಲದ ಗೊಡ್ಡು ಹರಟೆಯೆಂದು ಖಂಡಿಸಲಾಯಿತು.<ref name="NYDN 01-11-10">{{cite news|url=http://www.nydailynews.com/news/politics/2010/01/11/2010-01-11_new_book_game_change_sarah_palin_believed_.html|title=Book 'Game Change' portrays Sarah Palin as unstable ignoramus who believed Saddam was behind 9/11|last=Kennedy|first=Helen|date=January 11, 2010|newspaper=New York Daily News|accessdate=May 30, 2010|archive-date=ಜನವರಿ 14, 2010|archive-url=https://web.archive.org/web/20100114063648/http://www.nydailynews.com/news/politics/2010/01/11/2010-01-11_new_book_game_change_sarah_palin_believed_.html|url-status=dead}}</ref> == 2008ರ ಚುನಾವಣೆಯ ನಂತರ == [[ಚಿತ್ರ:Sarah Palin at Chambliss rally.jpg|thumb|ಸವನ್ನಹ್, ಜಾರ್ಜಿಯದಲ್ಲಿ ಸಾಕ್ಸ್‌ಬಿ ಚಾಂಬ್ಕಿಸ್ಸ್‌ಜೊತೆಸೇರಿ ಮಾಡುತ್ತಿರುವ ಮೇಳ, ಡಿಸೆಂಬರ್ 2008]] ಜನವರಿ 19,2009ರಂದು [[ಪೊಕ್ಸ್ ನ್ಯೂಸ್]]ನ [[ಗ್ಲೆನ್ ಬೆಕ್]] ವಿಮರ್ಶಕರ ಜೊತೆಯಲ್ಲಿ ನಡೆದ ದೂರದರ್ಶನ ಪ್ರಸಾರದಲ್ಲಿ, ಪಾಲಿನ್‌ರವರು ಅಧ್ಯಕ್ಷರಾದ [[ಬರಾಕ್ ಒಬೋಮ]]ರವರನ್ನು ಕುರಿತು ವ್ಯಾಖ್ಯಾನಿಸುವ ಮೊದಲ ಅಥಿತಿಯಾಗಿದ್ದರು, ಅವರು ಒಬೋಮ ತಮ್ಮ ಅಧ್ಯಕ್ಷರು ಮತ್ತು ತಮ್ಮ ಸಂಪ್ರದಾಯಬದ್ದವಾದ ಭಾವನೆಗಳನ್ನು ಬಿಟ್ಟುಕೊಡದೆ ದೇಶದ ಅಭಿವೃದ್ಧಿಗಾಗಿ ಎಲ್ಲಾ ರೀತಿಯಿಂದಲೂ ಅವರಿಗೆ ಬೆಂಬಲನೀಡುವುದಾಗಿ ತಿಳಿಸಿದರು.<ref>{{cite web|url=http://www.boston.com/news/politics/politicalintelligence/2009/01/palin_hopeful_a.html|title=Palin hopeful about Obama presidency|last=Rhee|first=Foon|work=Political Intelligence|publisher=Boston.com|date=January 19, 2009|accessdate=May 30, 2010|archiveurl=https://archive.today/20120722043917/http://www.boston.com/news/politics/politicalintelligence/2009/01/palin_hopeful_a.html|archivedate=ಜುಲೈ 22, 2012|url-status=live}}</ref> 2008ರ ಅಧ್ಯಕ್ಷರ ಪಧವಿಯ ಅಭಿಯಾನದಲ್ಲಿ ಹೆಚ್ಚಿದ ಪಾಲಿನ್‌ರವರ ಪ್ರಖ್ಯಾತಿಯು ಅವರು 2012ರ ಅಧ್ಯಕ್ಷ ಪಧವಿಗೆ ಸ್ಪರ್ಧಿಸುವರೆಂಬ ಊಹಾಪೋಹಗಳು ಮತ್ತಷ್ಟು ಹೆಚ್ಚಾಗಲು ಕಾರಣವಾಯಿತು, ಮತ್ತು ನವೆಂಬರ್ 2008ರ ಆರಂಭದಲ್ಲಿ, ಸಕ್ರಿಯವಾದ "ಡ್ರಾಪ್ಟ್ ಪಾಲಿನ್‌" ಅನ್ನುವ ಚಳುವಳಿಯಿತ್ತು.<ref>{{cite news | url=http://news.bbc.co.uk/2/hi/americas/us_elections_2008/7713358.stm | title=What next for Sarah Palin? | first=Ali |last=Reed | publisher=BBC News| date= November 6, 2008 | accessdate=May 30, 2010}}</ref> ಪಾಲಿನ್‌ರವರು ಕೆಲವು ಆಯ್ದವರಿಂದ ಮಾತ್ರ ಧೃಡೀಕರಿಸಲ್ಪಡುತ್ತಿದ್ದರು ಮತ್ತು ಅವರು ಪಕ್ಷೇತರ ಅಭ್ಯರ್ಥಿಗಳ ಪರವಾಗಿ ಮಾತ್ರ ಅಭಿಯಾನ ನಡೆಸುತ್ತಿದ್ದರು ಹಾಗು ಅವರು ಧನ ಜಾಗೃತಿಗೊಳಿಸುವ ಮೂಲವಾಗಿ ಉಳಿದರು.<ref>{{cite news|url=http://www.politico.com/news/stories/1208/16162.html|title=Chambliss: Palin 'allowed us to peak' | first=Andy | last=Barr | publisher=The Politico |date=December 3, 2008 | accessdate=May 30, 2010}}</ref> ಅವರ ಈ ವಿಜಯವು ಪಾಲಿನ್‌ರವರು 2012ರಲ್ಲಿ ಅಧ್ಯಕ್ಷರ ಪಧವಿಗೆ ಸ್ಪರ್ಧಿಸಬಹುದೆಂಬ ಊಹಾಪೋಹಗಳನ್ನು ಹೆಚ್ಚಿಸಿತು.<ref>{{cite news|url=http://voices.washingtonpost.com/thefix/2008/10/sarah_palin_st_louis_and_2012.html|title=Sarah Palin, St. Louis and 2012|last=Cillizza|first=Chris|date=October 3, 2008|work=The Fix|publisher=Washington Post|accessdate=May 30, 2010|archive-date=ನವೆಂಬರ್ 28, 2011|archive-url=https://web.archive.org/web/20111128073552/http://voices.washingtonpost.com/thefix/2008/10/sarah_palin_st_louis_and_2012.html|url-status=dead}}</ref> ಜನವರಿ 27, 2009ರಂದು, ಪಾಲಿನ್‌ರವರು ಸಾರಾPAC ಅನ್ನುವ, [[ರಾಜಕೀಯ ಕಾರ್ಯಕೃತ್ಯಗಳ ಸಮಿತಿ]]ಯನ್ನು ರಚಿಸಿದರು.<ref>{{cite news| title = Sarah Palin Launches Political Action Committee| url = http://blogs.wsj.com/washwire/2009/01/27/sarah-palin-launches-political-action-committee/| first = Mary Lu| last = Carnevale| coauthors = Davis, Susan| work = Washington Wire| newspaper = Wall Street Journal| date = January 27, 2009| accessdate = May 30, 2010| archive-date = ಜನವರಿ 31, 2009| archive-url = https://web.archive.org/web/20090131202950/http://blogs.wsj.com/washwire/2009/01/27/sarah-palin-launches-political-action-committee/| url-status = dead}}</ref> ಸಂಸ್ಥೆಯು, ತನ್ನನ್ನು ಆಂತರಿಕವಾಗಿ ಸ್ವತಂತ್ರವಾಗಿದ್ದ ಮತ್ತು ರಾಜ್ಯಮಟ್ಟದ ಸ್ಥಾನಗಳ ಅಭ್ಯರ್ಥಿಗಳನ್ನು "ಎನರ್ಜಿ ಇಂಡಿಪೆಂಡೆನ್ಸ್" ವಕೀಲರಾಗಿ,<ref>{{cite web| title = Palin Forms Political Committee That Could Help a 2012 Campaign | url = https://www.bloomberg.com/apps/news?pid=20601087&sid=azCCxotgdG1E&refer=home| first=Jonathan D. | last=Salant | publisher = Bloomberg News | date = January 27, 2009| accessdate =May 30, 2010}}</ref> ಬೆಂಬಲಿಸುತ್ತದೆಂದು ವ್ಯಾಖ್ಯಾನಿಸುಕೊಳ್ಳುತ್ತದೆ.<ref>{{cite news| title = Sarah Palin Launches Political Action Committee|url=http://www.cbsnews.com/blogs/2009/01/27/politics/politicalhotsheet/entry4758742.shtml | first=Ken |last=Millstone | work= Political Hotsheet |date = January 27, 2009| publisher= CBS News | accessdate =May 30, 2010}}</ref> ರಾಜ್ಯಪಾಲರಾಗಿ ರಾಜೀನಾಮೆ ಮಾಡಿದ ನಂತರ, "ಪಕ್ಷ, ಗುರುತು, ಅಥವಾ ಸಂಯೋಜನೆ ಮಾಡಿಕೊಳ್ಳುವಿಕೆ, ಇವಾವುದರ ಸಂಬಂದವಿಲ್ಲದೆ ನ್ಯಾಯವಾದ ಸಂಗತೆಗಳಲ್ಲಿ ನಂಬಿಕೆಹೊಂದಿದ್ದ ಅಭ್ಯರ್ಥಿಗಳ ಪರವಾಗಿ", ಅಭಿಯಾನ ನಡೆಸುವ ಉದ್ಧೇಶಹೊಂದಿರುವುದಾಗಿ ಪಾಲಿನ್‌ರವರು ಪ್ರಕಟಿಸಿದರು.<ref>{{cite web|url=http://www.washingtontimes.com/news/2009/jul/12/palin-stump-conservative-democrats |title=Exclusive: Palin to stump for conservative Democrats, Vows to shun 'partisan stuff' | last=Hallow | first=Ralph |publisher=Washington Times |date=July 12, 2009 |accessdate=May 30, 2010}}</ref> ಸಾರಾPAC ಸರಿಸುಮಾರು $1,000,000ಗಳಷ್ಟು ಧನ ಜಾಗೃತಿಗೊಳಿಸಿದೆಯೆಂದು ವರದಿ ಮಾಡಲಾಗಿತ್ತು.<ref name="sarahpac">{{cite news | last=Bolstad | first=Erika | coauthors=Cockerham, Sean | url=http://www.adn.com/front/story/863368.html | title=SarahPAC collections reach nearly a million: Nearly 11,000 Contributors:: Donations are mostly from Lower 48 | newspaper= Anchorage Daily News | date=July 14, 2009|accessdate=May 30, 2010}}</ref> ಕಾನೂನುಬದ್ದವಾದ ರಕ್ಷಣಾ ಬಂಡವಾಳವನ್ನು ಸಹ ಪಾಲಿನ್‌ರವರ ನೀತಿತತ್ವದ ದೂರುಗಳ ಸವಾಲುಗಳಿಗೆ ಸಹಾಯಮಾಡಲು ಮೀಸಲಿಡಲಾಯಿತು, ಮತ್ತು ಜುಲೈ 2009ರ ಮದ್ಯದ ಸಮಯಕ್ಕೆ ಅಂದಾಜು $250,000ಗಳಷ್ಟು ಸಂಗ್ರಹಮಾಡಲಾಯಿತು.<ref name="sarahpac"/><ref>{{cite news | url=http://www.cbsnews.com/stories/2009/04/28/politics/main4973428.shtml?tag=topHome;topStories | author=AP staff | agency=Associated Press | title=Palin's Legal Fund Faces Ethics Challenge | date=August 28, 2009 | publisher=CBS News | accessdate=May 30, 2010 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> [[ಚಿತ್ರ:5.3.10SarahPalinByDavidShankbone.jpg|left|thumb|upright|ಮನ್‌ಹತ್ತನ್‌ದಲ್ಲಿನ 100ನೇ ವೈಭವದ ಸಮಯದಲ್ಲಿ ಪಾಲಿನ್‍ರವರು, ಮೇ 4, 2010.]] ಪೆಬ್ರವರಿ 6, 2010ರಂದು, ಪೊಕ್ಸ್ ನ್ಯೂಸ್‌ರವರು ಪಾಲಿನ್‌ರವರನ್ನು ನೀವು 2012ರ ಅಧ್ಯಕ್ಷ ಪಧವಿಗೆ ಸ್ಪರ್ಧಿಸುತ್ತೀರ ಎಂದು ಕೇಳಿದಾಗ, ಅವರು "ಇದು ದೇಶಕ್ಕೆ ಒಳ್ಳೆಯದೆಂದು ನಾನು ನಂಬಿದರೆ, ಸ್ಪರ್ಧಿಸಲೂ ಬಹುದೆಂದು ಉತ್ತರಿಸಿದರು,"<ref name="guardian 2010-02-07">{{cite news|url=https://www.theguardian.com/world/2010/feb/07/sarah-palin-tea-party-speech1|title=Sarah Palin fires up Tea Party faithful and hints at 2012 run|first=Ed|last= Pilkington|date=February 7, 2010|publisher=The Guardian|accessdate=2010-02-07 | location=London}}</ref> ಹಾಗು "ಭವಿಷ್ಯದಲ್ಲಿ ನನಗಾಗಿ ಬಂದ ಅವಕಾಶಗಳನ್ನು ನಾನು ಬಿಟ್ಟುಕೊಡುವುದಿಲ್ಲವೆಂಬ ಹೇಳಿಕೆಯನ್ನು ಸೇರಿಸಿದರು".<ref name="NYT 2010-02-07">{{cite news|url=https://www.nytimes.com/2010/02/08/us/politics/09palin.html|title=Palin Responds to ‘Run, Sarah, Run’|last=Zernike|first=Kate|date=February 7, 2010|publisher=New York Times|access-date=ಜುಲೈ 14, 2021|archive-date=ಫೆಬ್ರವರಿ 10, 2010|archive-url=https://web.archive.org/web/20100210202559/http://www.nytimes.com/2010/02/08/us/politics/09palin.html|url-status=dead}}</ref> ಮಾರ್ಚ್ 2010ರಲ್ಲಿ, ಡಿಸ್ಕವರಿ ಚಾನೆಲ್‌ನಲ್ಲಿ "ಸಾರಾ ಪಾಲಿನ್‌ರ ಅಲಸ್ಕ", ಅನ್ನುವ ಪ್ರದರ್ಶನವನ್ನು ನೀಡಿದರು.<ref>{{cite news|url=http://latimesblogs.latimes.com/unleashed/2010/04/wildlife-group-urges-discovery-to-drop-sarah-palins-docuseries.html|title=Wildlife Group urges Discovery to Drop Sarah Palin's docu-series|first=Lindsay|last= Barnett|work=L.A. Unleashed |publisher=LA Times|date=April 9, 2010 |accessdate=May 30, 2010}}</ref> ಪ್ರದರ್ಶನವನ್ನು T.V.ನಿರ್ಮಾಪಕರಾದ ಮಾರ್ಕ್ ಬೆನ್ನೆಟ್‌ರವರಿಂದ ನಿರ್ಮಿಸಲಾಯಿತು.<ref name="articles.chicagotribune.com">{{cite web|url=http://articles.chicagotribune.com/2010-03-30/news/ct-talk-sarah-palin-fox-news-0331-20100330_1_levi-johnston-fox-reality|title=Palin's new Fox show debuts this week|first=Matea|last=Gold|newspaper=Chicago Tribune|date=March 30, 2010|accessdate=May 30, 2010|archive-date=ಜುಲೈ 27, 2010|archive-url=https://web.archive.org/web/20100727133125/http://articles.chicagotribune.com/2010-03-30/news/ct-talk-sarah-palin-fox-news-0331-20100330_1_levi-johnston-fox-reality|url-status=dead}}</ref> ಪಾಲಿನ್‌ರವರು ಕೂಡ ಈಚೆಗೆ ಪೊಕ್ಸ್ ನ್ಯೂಸ್‌ನಲ್ಲಿ ಭಾಗತ್ವವನ್ನು ಪಡೆದರು.<ref name="articles.chicagotribune.com"/> ಅವರನ್ನು ಸಂದರ್ಶಿಸಲು ತೋರಿಸಿದ ಕೆಲವು ಅಥಿತಿಗಳು ಯವತ್ತೂ ಇವರನ್ನು ಬೇಟಿಯಾಗಿರಲಿಲ್ಲವೆಂದು ಹೇಳಿದಾಗಿನಿಂದ, ಪ್ರದರ್ಶನವು ಕೆಲವು ವಿವಾದಗಳನ್ನು ಸೃಷ್ಟಿಸಿದೆ. L.L. ಕೂಲ್ J ಮತ್ತು ಟೊಬಿ ಕೆಯಿತ್‌ರವರಿಬ್ಬರು ಬೇರೆಯವರ ಸಂದರ್ಶನದಿಂದ ತೆಗೆದುಕೊಂಡ ಪೂಟೆಜನ್ನು ಪಾಲಿನ್‌ರವರ ಭಾಗದಲ್ಲಿ ಉಪಯೋಗಿಸಲಾಗಿದೆಯೆಂದು ದೂರಿದರು.<ref>{{cite news|url=http://www.montrealgazette.com/entertainment/Guests+Palin+show+dishonest/2755374/story.html|title='Guests' say Palin's TV show dishonest|last=Leonard|first=Tom|newspaper=The Gazette|date=April 2, 2010|accessdate=May 30, 2010}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> === ''ಗೋಯಿಂಗ್ ರೋಗ್'' ಮತ್ತು ''ಅಮೆರಿಕ ಬೈ ಹಾರ್ಟ್'' === {{Main|Going Rogue: An American Life}} ನವೆಂಬರ್ 2009ರಲ್ಲಿ, ಪಾಲಿನ್‌ರವರು ''Going Rogue: An American Life'' ಅನ್ನುವ ಸ್ವಾನುಭವವನ್ನು ಬಿಡುಗಡೆಮಾಡಿದರು, ಅದರಲ್ಲಿ ಅವರು ತಾವು ಅಲಸ್ಕದ ರಾಜ್ಯಪಾಲರಾಗಿ ರಾಜೀನಾಮೆ ನೀಡಿದ್ದನ್ನು ಒಳಗೊಂಡು, ಅವರ ಖಾಸಗಿ ಮತ್ತು ರಾಜಕೀಯದ ಜೀವನವನ್ನು ವಿವರಿಸಿದರು. ಅಭಿಯಾನದಲ್ಲಿ ವಿವಾದಗಳ ಬಗ್ಗೆ ಅವರ ಭಾವನೆಗಳನ್ನು ವ್ಯಕ್ತಪಡಿಸಿದಾಗ, Mcಕೈನ್‌ರವರ ಸಿಬ್ಬಂಧಿ ವರ್ಗದವರು ಅವರ ವ್ಯಕ್ತಿತ್ವವನ್ನು ವರ್ಣಿಸಲು ಉಪಯೋಗಿಸಿದ 'gone rogue' ಅನ್ನುವ ಪದಸಮುಚ್ಚಯದಿಂದ ತಾವು ಶಿರೋನಾಮೆಯನ್ನು ಆಯ್ಕೆಮಾಡಿಕೊಂಡಿರುವುದಾಗಿ ಪಾಲಿನ್‌ರವರು ತಿಳಿಸಿದರು.<ref>{{cite web|url=http://www.slate.com/id/2202658/|title=Palin's Campaign vs. McCain's: When Sarah Palin disagrees with John McCain, it means something. Or does it? |last=Dickerson|first=John|date=October 20, 2008|publisher=Slate|accessdate=May 30, 2010}}</ref> ಉಪನಾಮ, "ಯನ್ ಅಮೆರಿಕನ್ ಲೈಪ್" ಅನ್ನುವುದು, ಅಧ್ಯಕ್ಷರಾದ [[ರೊನಾಲ್ಡ್ ರೆಯಗನ್‌]]ರ [[1990ರ ಆತ್ಮಕಥೆಯನ್ನು]] ಪ್ರತಿಬಿಂಬಿಸುತ್ತದೆ.<ref name="ew 2009-10-06">{{cite web|url=http://shelf-life.ew.com/2009/10/06/sarah-palin-memoir-going-rogue-american-life/|title=Sarah Palin's new memoir: Gosh that subtitle sounds familiar|last=Geier|first=Thom|date=October 6, 2009|accessdate=May 30, 2010|work=Shelf Life|publisher=Entertainment Weekly|archive-date=ಡಿಸೆಂಬರ್ 29, 2009|archive-url=https://www.webcitation.org/5mO7OxZ4n?url=http://shelf-life.ew.com/2009/10/06/sarah-palin-memoir-going-rogue-american-life/|url-status=bot: unknown}}</ref> ಬಿಡುಗಡೆಯಾದ ಎರಡು ವಾರಗಳಿಗಿಂತ ಕಡಿಮೆಸಮಯದಲ್ಲಿ, ಪುಸ್ತಕದ ಮಾರಾಟವು, ಮೊದಲನೆಯ ದಿನವೇ 300,000 ಪ್ರತಿಗಳ ಮಾರಾಟದೊಂದಿಗೆ, ಒಂದು ಮಿಲಿಯನ್ ಅಂಕವನ್ನು ಮೀರಿದೆ. ಇದರ ಉತ್ತಮ ಮಾರಾಟದ ಸ್ಥಾನಗಳನ್ನು [[ಬಿಲ್ಲ್ ಕ್ಲಿಂಟನ್]], [[ಹಿಲರಿ ಕ್ಲಿಂಟನ್]] ಮತ್ತು ಬರಾಕ್ ಒಬಮರವರ ಆತ್ಮಕಥೆಗಳೊಂದಿಗೆ ಹೋಲಿಸಬಹುದಾಗಿದೆ.<ref name="CBS 12-1-09">{{cite web|url=http://www.cbsnews.com/stories/2009/12/01/print/main5851137.shtml|title=Sarah Palin Book Goes Platinum Former Vice Presidential Candidate's "Going Rogue" Joins the Ranks of Top Selling Political Memoirs by Obama and the Clintons|agency=Associated Press|author=AP staff|date=December 1, 2009|publisher=CBS News|accessdate=May 30, 2010|archive-date=ಡಿಸೆಂಬರ್ 29, 2009|archive-url=https://www.webcitation.org/5mO5i6RUe?url=http://www.cbsnews.com/stories/2009/12/01/print/main5851137.shtml|url-status=bot: unknown}}</ref><ref>{{cite web|title=Sarah Palin Tops New York Times Best Seller List with 'Going Rogue'|url=http://www.hispanicbusiness.com/media/2009/12/9/sarah_palin_tops_new_york_times.htm|publisher=HispanicBusiness.com| first=Rob | last=Kuznia |date=December 9, 2009|accessdate=May 30, 2010}}</ref><ref>{{cite web|title=Sarah Palin's 'Going Rogue' sells 1 million. How does it stack up to Barack and Hillary's books?|url=http://blog.zap2it.com/thedishrag/2009/12/sarah-palins-going-rogue-sells-1-million-how-does-it-stack-up-to-barack-and-billarys-books.html|last=Reither|first=Andrea|work=The Dishrag|publisher=Zap2It Blog|date=December 1, 2009|accessdate=May 30, 2010|archive-date=ಜನವರಿ 14, 2010|archive-url=https://web.archive.org/web/20100114232438/http://blog.zap2it.com/thedishrag/2009/12/sarah-palins-going-rogue-sells-1-million-how-does-it-stack-up-to-barack-and-billarys-books.html|url-status=dead}}</ref> ಪುಸ್ತಕವನ್ನು ಪ್ರವರ್ಧಮಾನಕ್ಕೆ ತರಲು, ಪಾಲಿನ್‌ರವರು ತಮ್ಮ ಕುಟುಂಬದವರ ಜೊತೆಯಲ್ಲಿ, 11 ರಾಜ್ಯಗಳ ಪರ್ಯಟನೆ ಮಾಡಿದರು. ನವೆಂಬರ್ 16, 2009ರಂದು [[ಒಪ್ರಾ ವಿನ್ಪ್ರೆಯ್‌]]ರವರೊಂದಿಗೆ ನಡೆದ ಪ್ರಸಿದ್ಧವಾದ ಸಂದರ್ಶನವನ್ನು ಒಳಗೊಂಡು, ಅವರು ಅನೇಕ ಬಾರಿ ಮಾಧ್ಯಮಗಳಲ್ಲಿ ಕಾಣಿಸಿಕೊಂಡರು.<ref>{{cite news|url=https://www.nytimes.com/2009/11/19/arts/television/19arts-SARAHPALINGE_BRF.html |title=Sarah Palin Generates High Ratings for ‘Oprah’ |last=Stelter |first=Brian|coauthor=compiled by Dave Itzkoff|work=Arts, Briefly |newspaper=New York Times |date=November 18, 2009 |accessdate= May 30, 2010}}</ref> ಪಾಲಿನ್‌ರವರು ಸಾಹಿತ್ಯದ ಸಹಯೋಗಿಯವರೊಂದಿಗೆ ಇನ್ನು ಶಿರೋನಾಮೆ ಮಾಡಬೇಕಾದ ಎರಡನೆಯ ಪುಸ್ತಕದ ತಯಾರಿ ನಡೆಸುತ್ತಿದ್ದಾರೆ, ''[[America By Heart: Reflections on Family, Faith and Flag]]'' , ಮತ್ತು ಅದನ್ನು ನವೆಂಬರ್ 23, 2010ರಂದು ಬಿಡುಗಡೆ ಮಾಡಲು ಯೋಜಿಸಲಾಗಿದೆ.<ref name="CBSNews2010-05-11"/><ref>{{cite news|last=Italie |first=Hillel |url=http://www.usatoday.com/life/books/news/2010-05-11-sarah-palin_N.htm |title=Sarah Palin's book, 'America By Heart,' out Nov. 23 |publisher=USAToday.Com |date=May 12, 2010|accessdate=May 30, 2010}}</ref> ಪ್ರಕಾಶಕರಾದ ಹರ್‌ಪೆರ್ ಕೊಲಿನ್ಸ್‌ರವರ ಪ್ರಕಾರ ಪುಸ್ತಕವು ಪಾಲಿನ್‌ರವರ ಪ್ರಿಯವಾದ ಭಾಷಣದಿಂದ, ಧರ್ಮೋಪದೇಶದಿಂದ, ಅವರ ಲೇಖನಗಳಿಂದ ಉದಾಹರಣೆಗಳನ್ನೊಳಗೊಂಡಿರುತ್ತದೆ ಹಾಗು ಅವರ ಮೊದಲ ಪುಸ್ತಕದ ಪರ್ಯಟನದಲ್ಲಿ ರೂರಲ್ ಅಮೆರಿಕಾದಲ್ಲಿ ಬೇಟಿಯಾದ ಕೆಲವರನ್ನೊಳಗೊಂಡು, ಪಾಲಿನ್ ಮೆಚ್ಚುಗೆ ವ್ಯಕ್ತಪಡಿಸುವ ಕೆಲವರ ಭಾವಚಿತ್ರಗಳನ್ನೊಂದಿದೆ.<ref name="CBSNews2010-05-11"/> === ಟೀ ಪಾರ್ಟಿ ಕನ್ವೆನ್ಷನ್ ಕೀನೋಟ್ ಸ್ಪೀಚ್ === ಪೆಬ್ರವರಿ 6, 2010ರಂದು, ನಶ್ವಿಲೆ,ಟೆನ್ನೆಸ್ಸೀಯಲ್ಲಿ ನಡೆದ ಪ್ರಾರಂಭೋತ್ಸವದ ಟೀ ಪಾರ್ಟಿ ಸಮಾರಂಭದಲ್ಲಿ, ಪಾಲಿನ್‌ರವರು ಕೀನೋಟ್ ಭಾಷಣಕಾರರಾಗಿ ಕಾಣಿಸಿಕೊಂಡರು. ಪಾಲಿನ್‌ರವರು [[ಟೀ ಪಾರ್ಟಿ ಚಳುವಳಿಯು]] "ಅಮೆರಿಕಾದಲ್ಲಿನ ರಾಜಕಾರಣಗಳ ಭವಿಷ್ಯವೆಂದು" ಹೇಳಿದರು.<ref name="nytimes2">{{cite news |last=Zernike |first=Kate |url=https://www.nytimes.com/2010/02/07/us/politics/08palin.html |title=Palin Assails Obama at Tea Party Meeting |location=Nashville, TN) |newspaper=New York Times |date=Februray 6, 2010 |accessdate=May 30, 2010 |archive-date=ಫೆಬ್ರವರಿ 9, 2010 |archive-url=https://web.archive.org/web/20100209220722/http://www.nytimes.com/2010/02/07/us/politics/08palin.html |url-status=dead }}</ref> ಅವರ 40 ನಿಮಿಷಗಳ ಭಾಷಣದಲ್ಲಿ, ಪಾಲಿನ್‌ರವರು ಜನಸಮೂಹವನ್ನು "ಹೊಪೆಯ್-ಚಂಗೆಯ್ ಸ್ಟುಪ್‌ನ ಕಾರ್ಯನಿರ್ವಹಣೆಯು ಹೇಗಿದೆಯೆಂದು" ಕೇಳಿದರು.<ref>{{cite news|url=http://www.timesonline.co.uk/tol/news/world/us_and_americas/article7026300.ece|title=Sarah Palin and Scott Brown set the United States frothing|publisher=The Sunday Times|location=London|date=February 14, 2010|accessdate=May 30, 2010|first=Christina|last=Lamb|archive-date=ಜೂನ್ 6, 2010|archive-url=https://web.archive.org/web/20100606050149/http://www.timesonline.co.uk/tol/news/world/us_and_americas/article7026300.ece|url-status=dead}}</ref><ref>{{cite web |url=http://www.cbsnews.com/video/watch/?id=6182081n |title=In Full: Palin's Tea Party Speech |work=CBS News Video |publisher=CBSNews.com |date=February 6, 2010 |accessdate=May 30, 2010 |archive-date=ಜುಲೈ 28, 2010 |archive-url=https://web.archive.org/web/20100728164214/http://www.cbsnews.com/video/watch/?id=6182081n |url-status=dead }}</ref><ref>{{cite web|url=http://www.npr.org/templates/story/story.php?storyId=123462728|title='How's That Hopey, Changey Stuff?' Palin Asks|first=Don|last=Gonyea|date=February 7, 2010|work=see photograph|accessdate=May 30, 2010}}</ref> ಅಧ್ಯಕ್ಷರಾದ ಒಬಾಮರವರು ಕಡಿಮೆಯಾದ ನಿಧಿಯನ್ನು ಹೆಚ್ಚಿಸಿದ್ದಕ್ಕಾಗಿ, ಮತ್ತು ಇತರ ದೇಶಗಳಲ್ಲಿನ ಅವರ ಭಾಷಣದಲ್ಲಿ "ಅಮೆರಿಕಾದಪರ ಕ್ಷಮೆಯಾಚಿಸಿದ್ದಕ್ಕಾಗಿ", ಅವರನ್ನು ಪಾಲಿನ್‌ರವರು ಟೀಕಿಸಿದರು. ಪಾಲಿನ್‌ರವರು, ಒಬಾಮರನ್ನು ಬಯೋದ್ಪಾದಕರ ವಿರುದ್ಧ ಹೋರಾಡುವಲ್ಲಿ ತುಂಬ ದುರ್ಬಲ ನಿಲುವನ್ನು ತಳೆದಿದ್ದರು, ಇದರಿಂದಾಗಿ ಕ್ರಿಸ್‌ಮನ್‌ನಂದು ಆತ್ಮಾಹುತಿ ಬಾಂಬು ದಾಳಿಗಾರ ಅಮೆರಿಕಕ್ಕೆ ಸೇರಿದ ವಿಮಾನದೊಳಗೆ ನುಗ್ಗಲು ಸಾದ್ಯವಾಯಿತೆಂದು ಹೇಳಿದರು.<ref>{{cite news|url=http://www.washingtonpost.com/wp-dyn/content/article/2010/01/08/AR2010010801057.html |first=Howard|last= Kurtz|title= Obama Takes the Blame|work=Media Notes |publisher=Washington Post|date=January 8, 2010|accessdate=May 27, 2010}}</ref> "ಆ ಯುದ್ಧವನ್ನು ಗೆಲ್ಲಲು, ನಮಗೆ ಪ್ರಧಾನ ಸೇನಾಧಿಕಾರಿಯ ಅಗತ್ಯವಿದೆ, ಕಾನೂನಿನ ಅಧ್ಯಾಪಕರದ್ದಲ್ಲ," ಎಂದು ಪಾಲಿನ್‌ರವರು ಹೇಳಿದರು.<ref name="nytimes2"/> ನಾವು ಇಲ್ಲಿ ಸಮಾವೇಶವಾದ ಉದ್ಧೇಶವೇನೆಂದರೆ, ವಿವಿಧ ಟೀ ಪಾರ್ಟಿ ಒಟ್ಟುಗೂಡುವಿಕೆಯ ಸಕ್ರಿಯತೆಯನ್ನು ನಿಜವಾದ ರಾಜಕೀಯ ಶಕ್ತಿಯನ್ನಾಗಿ ಮಾರ್ಪಡಿಸುವುದೆಂದು ಸನ್ನಿವೇಶದ ವ್ಯವಸ್ಥಾಪಕರು ಹೇಳಿದರು. ಟೀ ಪಾರ್ಟಿ ಚಳುವಳಿಯನ್ನು "...ಸಾಧ್ಯವಾದಷ್ಟು ವಿಲೀನ ಮಾಡಿಕೊಳ್ಳುವಲ್ಲಿ ರಿಪಾಬ್ಲಿಕನ್ ಪಕ್ಷವು ಚುರುಕಾಗಿರುತ್ತದೆಂದು ಪಾಲಿನ್‌ರವರು ಹೇಳಿದರು.<ref name="nytimes2"/> Ms. ಪಾಲಿನ್‌ರವರ ಭಾಷಣದ ಶುಲ್ಕವು $100,000 ಯಾಗಿರುತ್ತದೆಂದು ವರಿದಿಯಾಗಿತ್ತು, ಆಗ ಟೀ ಪಾರ್ಟಿ ಚಳುವಳಿಯು ಆರ್ಥಿಕ ಮಧ್ಯಮಮಾರ್ಗಿಗಳಿಗೆ ಇದನ್ನು ಪಾವತಿಸಲು ಕಷ್ಟವಾಗುತ್ತದೆಂದು ಟೀಕಿಸಿತು. ಟೀ ಪಾರ್ಟಿ ನೇಷನ್‌ನ ಸ್ಥಾಪಕರಾದ, ಜುಡ್‌ಸೊನ್ ಫಿಲಿಪ್ಸ್‌ರವರಿಗೆ, ಸಭೆಯನ್ನು ಆಯೋಜಿಸಿದ ಸೋಸಿಯಲ್ ನೆಟ್ವರ್ಕಿಂಗ್ ಸೈಟ್‌ನವರು ಪಾಲಿನ್‌ರವರಿಗೆ ನೀಡಿದ ಮೊತ್ತವನ್ನು ಬಹಿರಂಗ ಪಡಿಸದಂತೆ ನಿರ್ಬಂಧಿಸಿದರು. "ನಾನು ಸುಮ್ಮನೆ ಹೇಳುತ್ತೇನೆ: ರಾಜ್ಯಪಾಲರಾದ ಪಾಲಿನ್‌ರವರನ್ನು ಭಾಷಣಕಾರರಾಗಿ ಪಡೆದಾಗ ಗಮನಿಸಬೇಕಾದ ಅಂಶವೆಂದರೆ , ಇದು ಬರೀ ಹಸ್ತಲಾಗವದಿಂದ ಆಗುದಿಲ್ಲವೆಂದು," ಅವರು ಹೇಳಿದರು ಪಾಲಿನ್‌ರವರು ತಾವು ತೆಗೆದುಕೊಳ್ಳುವ ಶುಲ್ಕದಲ್ಲಿ ಯಾವುದೇ ವಿನಾಯಿತಿಯಿಲ್ಲ, ಏಕೆಂದರೆ ತಾವು ಅದನ್ನು ಧಾರ್ಮಿಕ ಕೆಲಸಗಳ ನಿಧಿಯಾಗಿ ಬಳಸಲು ತೀರ್ಮಾನಿಸಿದ್ದಾಗಿ ಹೇಳಿದರು.<ref name="nytimes2"/> ಅವರ ಭಾಷಣದ ಸಮಯದಲ್ಲಿ, ಪಾಲಿನ್‌‌ರವರು ತಮ್ಮ ಹಸ್ತದಲ್ಲಿ "ಎನರ್ಜಿ", "ಟಾಕ್ಸ್ ಕುಟ್ಸ್", ಮತ್ತು "ಲಿಪ್ಟ್ ಅಮೆರಿಕನ್ ಸ್ಪಿರಿಟ್" ಅನ್ನುವ ಶಬ್ಧಗಳನ್ನು ಬರೆದುಕೊಂಡಿದ್ದರು. ಅವರು ಭಾಷಣ ಮಾಡುವಾಗ ತಮ್ಮ ಕೈಯನ್ನು ನೋಡಲಿಲ್ಲ, ಆದರೆ ನಂತರ ನಡೆದ ಪತ್ರಿಕಾಗೋಷ್ಟಿಯಲ್ಲಿ ಕೈಯನ್ನು ನೋಡುತ್ತಿದ್ದರು, ಇದರಿಂದ ನಂತರ [[ವೈಟ್ ಹೌಸ್ ಪ್ರೆಸ್ಸ್ ಸೆಕ್ರೆಟರಿ]], [[ರೊಬೆರ್ಟ್ ಗಿಬ್ಸ್‌]]ರವರನ್ನು ಒಳಗೊಂಡು, ಅನೇಕ ಕಲಾವಿಮರ್ಶಕರಿಂದ ಪರಿಹಾಸ್ಯಕ್ಕೊಳಗಾದರು.<ref name="crib">{{cite web |last=Morgan |first=David S |url=http://www.cbsnews.com/blogs/2010/02/08/politics/politicalhotsheet/entry6185820.shtml |title=Palin Hand Crib Notes Attract Scrutiny |work=Political Hotsheet |publisher=CBS News |date=February 8, 2010 |accessdate=May 30, 2010 |archive-date=ಫೆಬ್ರವರಿ 13, 2010 |archive-url=https://web.archive.org/web/20100213032754/http://www.cbsnews.com/blogs/2010/02/08/politics/politicalhotsheet/entry6185820.shtml |url-status=dead }}</ref><ref>{{cite web|url=http://www.tmz.com/2010/02/07/sarah-palin-hand-cheat-notes-photo/ |title=Sarah Palin's Hand Gets Job Done|author=TMZ staff |publisher=TMZ.com |date=February 7, 2010 |accessdate=May 30, 2010}}</ref><ref>{{cite news|url=http://www.usnews.com/blogs/mary-kate-cary/2010/02/08/palin-hand-notes-are-alarming-embarrassing.html |title=Palin Hand Notes Are Alarming, Embarrassing|first= Mary Kate|last=Cary |publisher=USNews.com |work=Opinion|date=February 8, 2010 |accessdate=May 30, 2010}}</ref> ಮುಂದಿನ ದಿನ [[ಟೆಕ್ಸಾಸ್‌]]ನಲ್ಲಿ [[ರಾಜ್ಯಪಾಲ]]ರಾದ [[ರಿಕ್ ಪೆರ್ರಿ]]ರವರ ಪರವಾಗಿ ಅಭಿಯಾನ ನಡೆಸುತ್ತಿರುವ ಸಮಯದಲ್ಲಿ, ಪಾಲಿನ್‌ರವರು ತಮ್ಮ ಹಸ್ತದಲ್ಲಿ "ಹಾಯ್ ಮಾಮ್" ಎಂದು ಬರೆದುಕೊಂಡಿದ್ದರು, ಇದು ತಮ್ಮ ಜೊತೆಯಲ್ಲಿದ್ದವರಿಂದ ಹಾಸ್ಯಕ್ಕೊಳಗಾಗುವಂತೆ ಮಾಡಿತು.<ref>{{cite web|url=http://blogs.abcnews.com/politicalpunch/2010/02/robert-gibbs-mocks-sarah-palin-from-white-house-podiumwhen-imitation-isnt-flattery.html |title=Robert Gibbs Mocks Sarah Palin from White House Podium...When Imitation Isn’t Flattery|first=Karen|last=Travers|work=Political Punch |publisher=ABC News|date=February 9, 2010|accessdate=May 30, 2010}}</ref> == ವೈಯಕ್ತಿಕ ಬದುಕು == [[ಚಿತ್ರ:Palin family retouched.jpg|thumb|left|ಪಾಲಿನ್‌ರವರ ಉಪಾಧ್ಯಕ್ಷ ಪದವಿಯ ಆಯ್ಕೆಯನ್ನು ಪ್ರಕಟಿಸುತ್ತಿರುವ ಸಮಯದಲ್ಲಿ ಹಾಜರಾಗಿದ್ದ ಅವರ ಕುಟುಂಬ ಸದಸ್ಯರು, ಆಗಸ್ಟ್ 29, 2008. ಎಡದಿಂದ ಬಲಕ್ಕೆ: ಟೊಡ್ಡ್, ಪಿಪೆರ್, ವಿಲ್ಲೊವ್, ಬ್ರಿಸ್ಟೊಲ್ ಮತ್ತು ಟ್ರಿಗ್.]] ಪಾಲಿನ್‌ರವರು ತಮ್ಮನ್ನು [[ಹಾಕಿ ತಾಯಿ]]ಯೆಂದು ಬಣ್ಣಿಸಿಕೊಳ್ಳುತ್ತಾರೆ. ಪಾಲಿನ್‌ರವರು ಐದುಜನ ಮಕ್ಕಳನ್ನು ಹೊಂದಿದ್ದಾರೆ: ಗಂಡುಮಕ್ಕಳು ಟ್ರಾಕ್ (ಜ. 1989)<ref name="SlateFAQ"/> ಮತ್ತು ಟ್ರಿಗ್ ಪಕ್ಸೊನ್ ವನ್ (ಜ.2008), ಮತ್ತು ಹೆಣ್ಣುಮಕ್ಕಳು [[ಬ್ರಿಸ್ಟೊಲ್ ಶೇರನ್ ಮಾರಿ]] <ref>{{cite web |last=Sobieraj Westfall |first=Sandra |url=http://www.people.com/people/archive/article/0,,20282000,00.html |title=Bristol Palin 'My Life Comes Second Now' |work=Archive |publisher=People |date=June 1, 2009 |accessdate=May 30, 2010 |archive-date=ಜುಲೈ 29, 2010 |archive-url=https://web.archive.org/web/20100729210938/http://www.people.com/people/archive/article/0,,20282000,00.html |url-status=dead }}</ref> (ಜ. 1990), ವಿಲ್ಲೊವ್ (ಜ. 1994), ಮತ್ತು ಪಿಪೆರ್ (ಜ. 2001)<ref name="nytimes bio"/><ref name="quinn">{{cite news | url = http://www.usatoday.com/news/politics/2008-08-29-2867523509_x.htm | title = McCain makes history with choice of running mate| agency = Associated Press | author = Quinn, Steve and Calvin Woodward| date = August 30, 2008 |location=Juneau, Alaska|publisher=USA Today | accessdate =May 29, 2010}}</ref> ಟ್ರಾಕ್‌ರನ್ನು ಸೆಪ್ಟೆಂಬರ್ 11, 2007ರಂದು,<ref name="AP-SonEnlists">{{cite news | last = Quinn | first = Steve | url = http://www.adn.com/2007/09/19/220586/palins-son-leaves-brfor-army-boot.html | title = Palin's son leaves for Army boot camp: Track: Governor supports enlistment 'for the right reasons' | newspaper = Anchorage Daily News | date = September 19, 2007 | accessdate = May 29, 2010 | archive-date = ಸೆಪ್ಟೆಂಬರ್ 1, 2010 | archive-url = https://web.archive.org/web/20100901114734/http://www.adn.com/2007/09/19/220586/palins-son-leaves-brfor-army-boot.html | url-status = dead }}</ref> [[U.S. ಆರ್ಮಿಯಲ್ಲಿ ಸೈನಿಕ ವೃತ್ತಿಗೆ ಸೇರಿಸಲಾಯಿತು ಮತ್ತು ತರುವಾಯಿ ಬ್ರಿಗೇಡ್‌ನ ಕಾಲ್ದಳ|U.S. ಆರ್ಮಿಯಲ್ಲಿ ಸೈನಿಕ ವೃತ್ತಿಗೆ ಸೇರಿಸಲಾಯಿತು ಮತ್ತು ತರುವಾಯಿ ಬ್ರಿಗೇಡ್‌ನ [[ಕಾಲ್ದಳ]]]]ವಾಗಿ ನೇಮಿಸಲಾಯಿತು. ಅವರನ್ನು ಮತ್ತು ಅವರ ತಂಡವನ್ನು ಸೆಪ್ಟೆಂಬರ್ 2008ರಲ್ಲಿ ಇರಾಕ್‌ಗೆ 12 ತಿಂಗಳಕಾಲ ಕಳುಹಿಸಲಾಯಿತು.<ref>{{cite news | title = Palin's son's job to guard his commanders in Iraq | agency = Associated Press | url = http://www.military.com/news/article/palins-sons-to-guard-his-commanders.html | author = AP Staff | work = Today in the Military | date = September 6, 2008 | publisher = Military.com | accessdate = May 27, 2010 | archive-date = ಡಿಸೆಂಬರ್ 5, 2010 | archive-url = https://web.archive.org/web/20101205042409/http://www.military.com/news/article/palins-sons-to-guard-his-commanders.html | url-status = dead }}</ref> ಪಾಲಿನ್‌ರ ಕಿರಿಯ ಮಗ, ಟ್ರಿಗ್‌ಗೆ ಜನನದ ಪೂರ್ವವೇ [[ಡವ್ನ್ ಸಿಂಡ್ರೊಮ್|<ref name="DemberADN">{{cite news| url = http://www.adn.com/2008/04/21/382560/palin-confirms-baby-has-down-syndrome.html| title = Palin confirms baby has Down syndrome| author = Demer, Lisa| date = April 21, 2008| newspaper = Anchorage Daily News| accessdate = May 29, 2010| archive-date = ಸೆಪ್ಟೆಂಬರ್ 20, 2010| archive-url = https://web.archive.org/web/20100920195152/http://www.adn.com/2008/04/21/382560/palin-confirms-baby-has-down-syndrome.html| url-status = dead}}</ref> ಡವ್ನ್ ಸಿಂಡ್ರೊಮ್]]ಅನ್ನುವ (ಸಹಗುಣಲಕ್ಷಣಗಳುಳ್ಳ) ಕಾಯಿಲೆಯಿದೆಯೆಂದು ಪತ್ತೆಹಚ್ಚಲಾಯಿತು.<ref name="DemberADN"/> ಪಾಲಿನ್‌ರವರಿಗೆ ಒಬ್ಬ ಮಮ್ಮೊಗ ಇದ್ದಾನೆ, 2008ರಲ್ಲಿ ಅವರ ಹಿರಿಯ ಮಗಳು ಬ್ರಿಸ್ಟೊಲ್‌ಗೆ ಜನಿಸಿದ, ಆ ಹುಡುಗನ ಹೆಸರು ಟ್ರಿಪ್ ಈಸ್ಟೊನ್ ಮಿಟ್ಚೆಲ್ ಜೊಹ್ನ್‌ಸ್ಟೊನ್.<ref>{{cite web|url=http://www.people.com/people/article/0,,20245389,00.html|title=Bristol Palin Welcomes a Son|first=Lorenzo|last=Benet|publisher=People Magazine|date=December 29, 2008|accessdate=May 29, 2010}}</ref> ಅವರ ಪತಿ ಟೊಡ್‌ರವರು ಬ್ರಿಟಿಷ್ ತೈಲ ಕಂಪನಿಯಾದ [[BP]]ನಲ್ಲಿ ತೈಲ ಕ್ಷೇತ್ರದ ಉತ್ಪಾದನಾ ಕಾರ್ಯನಿರ್ವಾಹಕರಾಗಿ ಕೆಲಸಮಾಡುತ್ತಿದ್ದರು ಮತ್ತು ಅವರು ಸ್ವಂತ [[ವಾಣಿಜ್ಯ ಮೀನುಹಿಡಿಯುವ]] ವ್ಯಾಪಾರವನ್ನು ಹೊಂದಿದ್ದರು.<ref name="nytoutsider0829"/><ref>{{cite news|url=http://articles.latimes.com/2008/sep/07/nation/na-todd7|title=New frontier in campaign spouses: Alaska's 'first dude' Todd Palin is a moose hunter, snowmobile racer, oil worker, union man and hockey dad|last=Miller|first=Marjorie|work=Article Collections, Presidential Elections (2008)|date=September 7, 2008|newspaper=Los Angeles Times|accessdate=May 29, 2010}}</ref> ಪಾಲಿನ್‌ರವರು [[ರೊಮನ್ ಕಾಥೊಲಿಕ್]] ಕುಟುಂಬದಲ್ಲಿ ಜನಿಸಿದ್ದರು.<ref name="NewtonTIME">{{cite news | first = Jay | last = Newton-Small | title = Transcript: Time's interview with Sarah Palin | date = August 29, 2008 | url = http://www.time.com/time/printout/0,8816,1837536,00.html | publisher = [[Time (magazine)|Time]] | accessdate = May 29, 2010 | archive-date = ಜೂನ್ 6, 2012 | archive-url = https://www.webcitation.org/68EC1Pxt5?url=http://www.time.com/time/printout/0,8816,1837536,00.html | url-status = dead }}</ref> ನಂತರ, ಅವರ ಕುಟುಂಬ [[ವಸಿಲ್ಲಾದ ದೇವರ ಕೂಟವಾದ]], [[ಪೆಂಟೆಕೊಸ್ಟಲ್]] ಚರ್ಚ್‌ಗೆ ಸೇರ್ಪಡೆಯಾಯಿತು,<ref>{{cite web| url = http://www.wasillaag.org/index.php?nid=3720&s=au| title = About us| publisher = Wasilla Assembly of God| accessdate = May 29, 2010| archive-date = ಜುಲೈ 28, 2011| archive-url = https://web.archive.org/web/20110728171552/http://www.wasillaag.org/index.php?nid=3720&s=au| url-status = dead}}</ref> ಅಲ್ಲಿ ಅವರು 2002ರವರೆಗೆ ಹಾಜರಾಗುತ್ತಿದ್ದರು. ನಂತರ ಪಾಲಿನ್‌ರವರು [[ವಸಿಲ್ಲ ಬೈಬಲ್ ಚರ್ಚ್‌ಗೆ]] ವರ್ಗಾವಣೆಯಾದರು ಕಾರಣ, ಅಲ್ಲಿ ಒದಗಿಸುತ್ತಿದ್ದ ಮಕ್ಕಳ ಸೇವೆಗೆ ಅವರು ಹೆಚ್ಚಿನ ಆಧ್ಯತೆಯನ್ನು ನೀಡಿದ್ದರೆಂದು ಹೇಳಿದರು.<ref name="miller">{{cite news| last= Miller|first=Lisa|coauthors=Coyne, Amanda |url=http://www.newsweek.com/2008/09/01/a-visit-to-palin-s-church.html | title= A Visit to Palin’s Church: Scripture and discretion on the program in Wasilla | publisher=Newsweek | date= September 2, 2008 |accessdate=May 29, 2010}}</ref> ಜುನೆಯುನಲ್ಲಿದ್ದಾಗ, ಅವರು ಜುನೆಯುನ ಕ್ರಿಶ್ಚಿಯನ್ನರ ಕೇಂದ್ರಕ್ಕೆ ಹಾಜರಾಗುತ್ತಿದ್ದರು.<ref>{{cite web | title = Statement Concerning Sarah Palin | url = http://www.jccalaska.com/images/10000/3000/582JU/user/palin.htm | publisher = Juneau Christian Center | date = September 3, 2008 | accessdate = May 29, 2010 | archive-date = ಫೆಬ್ರವರಿ 14, 2010 | archive-url = https://web.archive.org/web/20100214021953/http://jccalaska.com/images/10000/3000/582JU/user/palin.htm | url-status = dead }}</ref> ಒಂದು ಸಂದರ್ಶನದಲ್ಲಿ ಪಾಲಿನ್‌ರವರು ತಮ್ಮನ್ನು "[[ಬೈಬಲ್‌-ಬಿಲಿವಿಂಗ್ ಕ್ರಿಶ್ಚಿಯನ್‌]]" ಎಂದು ಬಣ್ಣಿಸಿಕೊಂಡರು.<ref name="NewtonTIME"/> ರಾಷ್ಟ್ರೀಯ ರಿಪಬ್ಲಿಕನ್ ಸಭೆಯ ನಂತರ, ಮೆಕ್‌‌ಕೈನ್‌ ಅಭಿಯಾನದ ವಕ್ತಾರ CNNಗೆ ಪಾಲಿನ್‌ರವರು ತಮ್ಮನ್ನು "ಪೆಂಟೆಕೊಸ್ಟಲಾಗಿ ಪರಿಗಣಿಸುವುದಿಲ್ಲ" ಮತ್ತು ಅವರು "ಮಹತ್ತರವಾದ ಧಾರ್ಮಿಕ ದೃಢಸಂಕಲ್ಪಗಳನ್ನು" ಹೊಂದಿದ್ದಾರೆಂದು ಹೇಳಿದ್ದಾನೆ.<ref name="pastor">{{cite news| author = Kaye, Randi| url = http://www.cnn.com/2008/POLITICS/09/08/palin.pastor/index.html| title = Pastor: GOP may be downplaying Palin's religious beliefs| publisher = CNN| date = September 12, 2008|accessdate=May 29, 2010}}</ref> == ರಾಜಕೀಯದ ಸ್ಥಾನಗಳು == {{Main|Political positions of Sarah Palin}} * 1982ರಿಂದ ಪಾಲಿನ್‌ರವರು ನೊಂದಾಯಿಸಿದ ರಿಪಬ್ಲಿಕಾನ್ ಆಗಿದ್ದರು.<ref>{{cite web|url=http://www.factcheck.org/elections-2008/sliming_palin.html|title=Sliming Palin: False Internet claims and rumors fly about McCain's running mate|author=FactCheck.org staff|publisher=FactCheck.org|date=September 8, 2008|accessdate=May 29, 2010|archive-date=ಫೆಬ್ರವರಿ 27, 2011|archive-url=https://web.archive.org/web/20110227194045/http://www.factcheck.org/elections-2008/sliming_palin.html|url-status=dead}}</ref> * ಪಾಲಿನ್‌ರವರು 2010ರ ತಿದ್ದುಪಡಿಮಾಡಿದ ಆರೋಗ್ಯ ಯೋಜನೆಯನ್ನು ವಿರೋದಿಸಿದರು, ಹಾಗು ಇದು [[ಸಾವಿನ ಬಾಗಿಲಿಗೆ]] ಕರೆದೊಯ್ಯಬಹುದೆಂದು ಹೇಳಿದರು. ಈ ಶಾಸನವು [[ಹೆಲ್ತ್ ಕೇರ್ ಮತ್ತು ಎಜ್ಯುಕೇಷನ್ ರಿಕೊನ್ಸಿಲೇಷನ್ ಕಾಯಿದೆ 2010]]ರಿಂದ ಮಾರ್ಪಡಿಸಿದ [[ರೋಗಿಯನ್ನು ಕಾಪಾಡುವ ಮತ್ತು ವದಗಿಸಬಹುದಾತಂಹ ಕಾಳಜಿಯ ಕಾಯಿದೆ]] ಯಾಗಿರುತ್ತದೆ.<ref>{{cite web|url=http://www.facebook.com/note.php?note_id=213042303434 |title=Midnight Votes, Backroom Deals, and a Death Panel|last=Palin|first=Sarah|work=Sarah's Notes|date=December 22, 2009|publisher=Facebook |accessdate=May 29, 2010}}</ref> ಕಾಯಿದೆಯ ಭಾಗಗಳನ್ನು ರದ್ದುಮಾಡುವುದನ್ನು ಪಾಲಿನ್‌ರವರು ಬೆಂಬಲಿಸುತ್ತಿದ್ದರು.<ref>{{cite web|last=Condon|first=Stephanie|url=http://www.cbsnews.com/8301-503544_162-20000912-503544.html|title=Palin: Health Care Vote a 'Clarion Call' to Action|work=Political Hotsheet|publisher=CBS News|date=March 22, 2010|accessdate=May 29, 2010|archiveurl=https://archive.today/20130102081444/http://www.cbsnews.com/8301-503544_162-20000912-503544.html|archivedate=ಜನವರಿ 2, 2013|url-status=live}}</ref> * ಪಾಲಿನ್‌ರವರು ಹೇಳಿದರು ಒಬಾಮಾವರು ಮರುಆಯ್ಕೆಯಾಗಬಹುದು ಆದರೆ "ಅವರು ಸಮರದ ಕಾರ್ಡನ್ನು ಆಡಿದ್ದರೆ. ಅಂದರೆ ನಾನು ಅವರು ಏನನ್ನು ಮಾಡಬೇಕು ಅಂತ ಅಂದುಕೊಂಡನೊ ಹಾಗೆ, ಅವರು ಇರಾನ್‌ಮೇಲೆ ಯುದ್ಧ ಪ್ರಕಟಿಸಲು ನಿಶ್ಚಯಿಸುವುದು ಅಥವಾ ನಿಜವಾಗಿಯು ಅದರಿಂದ ಹೊರ ಬರುವ ನಿರ್ಧಾರಮಾಡುವುದು ಮತ್ತು ಇಸ್ರೇಯಲರನ್ನು ಬೆಂಬಲಿಸಲು ಅವರಿಂದಾಗುವ ಎಲ್ಲಾ ಕೆಲಸಗಳನ್ನು ಮಾಡುವುದು."<ref>{{cite news|url=http://www.politicsdaily.com/2010/02/07/sarah-palin-on-fox-news-sunday/|title=Sarah Palin on Fox News Sunday|date=February 7, 2010|publisher=PoliticsDaily.com|author=Transcript|accessdate=May 29, 2010|archive-date=ಫೆಬ್ರವರಿ 7, 2010|archive-url=https://web.archive.org/web/20100207225438/http://www.politicsdaily.com/2010/02/07/sarah-palin-on-fox-news-sunday/|url-status=dead}}</ref> * [[ಸ್ವಲಿಂಗ ಮದುವೆ]],<ref>{{cite web| url=http://www.ontheissues.org/2008/Sarah_Palin_Civil_Rights.htm|title=Sarah Palin on Civil Rights |publisher=OnTheIssues.org | date=updated November 25, 2009|accessdate=May 29, 2010}}</ref> [[ಗರ್ಭಪಾತ]] [[ಬಲಾತ್ಕಾರ]]ದಿಂದ ಆದ ಗರ್ಭಗಳನ್ನೊಳಗೊಂಡು ಮತ್ತು [[ಬಂಧುಜೊತೆಗಿನ ಲೈಂಗಿಕ ಸಂಪರ್ಕ]], ಮತ್ತು [[ಭ್ರೂಣ ಲಿಂಗ ಪತ್ತೆಹಚ್ಚುವುದು]]ಗಳನ್ನು ಪಾಲಿನ್‌ರವರು ವಿರೋಧಿಸುತ್ತಿದ್ದರು.<ref name="gibson p7">{{cite web| last = Gibson | first = Charles | authorlink = Charles Gibson| url = cite web|url=http://abcnews.go.com/Politics/Vote2008/story?id=5795641&page=7 | title =Full Excerpts: Charlie Gibson Interviews GOP Vice Presidential Candidate Sarah Palin | publisher = ABC News | date = September 13, 2008 | accessdate = May 29, 2010}}</ref> [[ಗಲ್ಲು ಶಿಕ್ಷೆ]],<ref>{{cite news| url=https://www.theguardian.com/world/2008/aug/30/johnmccain.palin2 | title=Meet the Barracuda: anti-abortion, pro-death penalty and gun-lover | first=Suzanne | last=Goldenberg |publisher=Guardian (UK) | date=August 30, 2008 | location=London|accessdate=May 29, 2010}}</ref> ಗರ್ಭಪಾತ ಬಯಸುವ ಅಪ್ರಾಪ್ತ ವಯಸ್ಸಿನ ಹುಡುಗಿಯರಿಗೆ [[ಪೋಷಕರು ಅನುಮತಿಕೊಡುವ ಅವಶ್ಯಕತೆ]] ಯಿರುವುದು,<ref name="NYT_ElectionGuide2008_VP">{{cite news|url=http://elections.nytimes.com/2008/president/issues/vice-presidents/index.html |title=Running Mates on the Issues |author=New York Times staff|work=Election Guide 2008 |newspaper=New York Times|accessdate=May 29, 2010}}</ref> ಮತ್ತು [[ಪಬ್ಲಿಕ್ ಶಾಲೆಗಳಲ್ಲಿ]] ಸೃಷ್ಟಿ ಕೃತಿ ಮಾಡುವಿಕೆಯನ್ನು ಆಯ್ಕೆಯ ವಿಷಯವಾಗಿ ಕಲಿಸುತ್ತಿರುವುದನ್ನು ಪಾಲಿನ್‌ರವರು ಬೆಂಬಲಿಸುತ್ತಿದ್ದರು.<ref name="ADN_Kizzia_20061027">{{cite news | url = http://www.adn.com/sarah-palin/background/story/217111.html | author = Kizzia, Tom | date = October 27, 2006 | title = 'Creation science' enters the race: Governor: Palin is only candidate to suggest it should be discussed in schools | publisher = Anchorage Daily News | accessdate = May 29, 2010 | quote = the discussion of alternative views should be allowed to arise in Alaska classrooms: 'I don't think there should be a prohibition against debate if it comes up in class. It doesn't have to be part of the curriculum. Palin added that, if elected, she would not push the state Board of Education to add such creation-based alternatives to the state's required curriculum. | archive-date = ನವೆಂಬರ್ 26, 2009 | archive-url = https://web.archive.org/web/20091126131449/http://www.adn.com/sarah-palin/background/story/217111.html | url-status = dead }}</ref> * ಗರ್ಭನಿರೋಧಕದ ಜೊತೆಗೆ ಲೈಂಗಿಕತೆಯಿಂದ ದೂರವಿರಲು ನೆರವಾಗುವ, ಪಬ್ಲಿಕ್ ಶಾಲೆಗಳಲ್ಲಿನ ಲೈಂಗಿಕ ಭೋದನೆಯನ್ನು ಪಾಲಿನ್‌ರವರು ಬೆಂಬಲಿಸುತ್ತಿದ್ದರು,<ref>{{cite news | url =http://www.latimes.com/news/politics/la-na-sexed6-2008sep06,0,3119305.story| first = Seema | last = Mehta | title = GOP ticket split over condom use: While running for state office, Palin said their use ought to be discussed|work=Article collections |newspaper = Los Angeles Times | date = September 6, 2008 | accessdate =May 29, 2010}}</ref> * [[ನ್ಯಾಷನಲ್ ರೈಪಲ್ ಅಸ್ಸೋಸಿಯೇಷನ್‌]] (NRA)ನ ಜೀವಮಾನದ ಸದಸ್ಯರಾಗಿ, [[ಕೈ ಪಿಸ್ತೂಲಿನ]] ಒಡೆತನದ ಹಕ್ಕನ್ನು ಒಳಗೊಂಡು, ಮತ್ತು [[ಅರೆ-ಯಾಂತ್ರಿಕ]] [[ಆಕ್ರಮಣ ಆಯುಧಗಳ]] ನಿಷೇಧಗಳನ್ನು ವಿರೋಧಿಸುವುದು.<ref name="abcnews1">{{cite web| last = Gibson | first = Charles | authorlink = Charles Gibson| url = http://abcnews.go.com/Politics/Vote2008/story?id=5795641 | title =Full Excerpts: Charlie Gibson Interviews GOP Vice Presidential Candidate Sarah Palin | publisher = ABC News | date = September 13, 2008 | accessdate = May 29, 2010}}</ref> ಮತ್ತು [[ಬಂದೂಕು ಭದ್ರತೆಯ]] ತರಬೇತಿಯನ್ನು ಯುವಜನರಿಗೆ ಒದಗಿಸುವುದನ್ನು ಬೆಂಬಲಿಸುತ್ತದೆಂದು ಪಾಲಿನ್‌ರವರು [[ಎರಡನೇ ತಿದ್ದುಪಡಿ]]ಯನ್ನು ವ್ಯಾಖ್ಯಾನಿಸಿದ್ದರು.<ref name="Braiker">{{cite news| url = http://www.newsweek.com/id/156276 | title =On the Hunt: Sarah Palin, a moose-hunting, lifetime NRA member guns for D.C| last = Braiker | first = Brian | date = August 29, 2008 | publisher=Newsweek |accessdate=May 29, 2010}}</ref> * [[ಆರ್ಕ್ಟಿಕ್ ನ್ಯಾಷನಲ್ ವೈಲ್ಡ್‌ಲೈಪ್ ರೆಪುಜ್‌]]ನ್ನು ಒಳಗೊಂಡು, ಪಾಲಿನ್‌ರವರು ದಡದಾಚೆಯ ಕೊರೆತಗಳನ್ನು ಬೆಂಬಲಿಸುತ್ತಿದ್ದರು.<ref name="ANWR"/><ref>{{cite news|url=http://www.cnbc.com/id/25394468/Drill_Drill_Drill_My_Interview_with_Alaska_Governor_Sarah_Palin|title=Drill, Drill, Drill: My Interview with Alaska Governor Sarah Palin|last=Kudlow|first=Larry|work=Money & Politics|date=June 26, 2008|publisher=CNBC|8=|accessdate=May 29, 2010|archive-date=ನವೆಂಬರ್ 3, 2012|archive-url=https://web.archive.org/web/20121103101940/http://www.cnbc.com/id/25394468/Drill_Drill_Drill_My_Interview_with_Alaska_Governor_Sarah_Palin|url-status=dead}}</ref> ಗಲ್ಪ್ ಕೋಸ್ಟ್ ಆಯಿಲ್ ದಿಸಾಸ್ಟೆರ್‌ಬಗ್ಗೆ ವಿಮರ್ಶಿಸುವಾಗ, " ನಾನು ಉದ್ಘೋಷಣೆಯನ್ನು ಪುನರುಚ್ಚರಿಸುತ್ತೇನೆ ’ಡ್ಡ್ರಿಲ್ ಹಿಯರ್, ಡ್ರಿಲ್ ನೊವ್’" ಎಂದು ಪಾಲಿನ್‌ರವರು ಹೇಳಿದರು.<ref name="Weigel">{{cite news|first=David|last=Weigel|date=April 30, 2010|newspaper=The Washington Post|url=http://voices.washingtonpost.com/right-now/2010/04/palin_on_oil_spill_no_human_en.html|title=Palin on oil spill: 'No human endeavor is ever without risk'|work=Right Now|accessdate=May 28, 2010|archive-date=ನವೆಂಬರ್ 28, 2011|archive-url=https://web.archive.org/web/20111128073534/http://voices.washingtonpost.com/right-now/2010/04/palin_on_oil_spill_no_human_en.html|url-status=dead}}</ref><ref name="Weigel"/> "ನಮ್ಮ ದೇಶವು ತೈಲ ಉದ್ಯಮದಲ್ಲಿ ಭರಸೆಹೊಂದಿರುವುದನ್ನು ನಾನು ಬಯಸುತ್ತೇನೆಂದು", ಅವರು ಹೇಳಿದರು.<ref>{{cite news|url=http://www.kansascity.com/2010/05/01/1916939/key-to-us-prosperity-is-energy.html|title=Key to U.S. prosperity is energy security, Palin says during speech in Independence|last=Kraske|4=|first=Steve|date=May 1, 2010|newspaper=The Kansas City Star|accessdate=May 28, 2010|archive-date=ಮೇ 4, 2010|archive-url=https://web.archive.org/web/20100504144058/http://www.kansascity.com/2010/05/01/1916939/key-to-us-prosperity-is-energy.html|url-status=dead}}</ref> * ಪಾಲಿನ್‌ರವರು [[ಗ್ಲೊಬಲ್ ವಾರ್ಮಿಂಗ್‌ನ]] ಪರಿಣಾಮಗಳಬಗ್ಗೆ ಸಂದಿಗ್ದತೆಯನ್ನು ವ್ಯಕ್ತಪಡಿಸಿದರು,<ref name="anthroGW">{{cite news| accessdate = 2008-08-29 | url = http://www.newsmax.com/Headline/sarah-palin-vp/2008/08/29/id/325086 | last = Coppock | first = Mike | title = Palin Speaks to Newsmax About McCain, Abortion, Climate Change | publisher = Newsmax | date = August 29, 2008|accessdate=May 28, 2010}}</ref> ಆದರೆ "ಮಾನವರ ಚಟುವಟಿಕೆಗಳು ಖಚಿತವಾಗಿ ಸಮಸ್ಯಗೆ ದಾರಿಮಾಡುತ್ತವೆ" ಮತ್ತು ಈ ಸಮಸ್ಯಗೆ ಪರಿಹಾರ ಕ್ರಮವನ್ನು ಕೈಗೊಳ್ಳಲೇಬೇಕೆಂದು ಒಪ್ಪಿದರು.<ref name="Palin Goldman">{{cite news| url =http://abcnews.go.com/print?id=5778018|title = Palin Takes Hard Line on National Security, Softens Stance on Global Warming publisher = ABC News | author = Goldman, Russell | date = September 11, 2008 |accessdate=May 28, 2010}}</ref> ಸೆನೆಟ್‌ನಲ್ಲಿ ಒಂದು ಬಿಲ್ಲ್ ಇನ್ನೂ ಬಾಕಿಯಿರುವ, [[ಅಮೆರಿಕನ್ ಕ್ಲೀನ್ ಆಂಡ್ ಸೆಕುರಿಟಿ ಯಾಕ್ಟ್‌]]ನಂತಹ [[ಕ್ಯಾಪ್-ಆಂಡ್-ಟ್ರೇಡ್]] ಪ್ರಸ್ತಾಪಗಳನ್ನು ಅವರು ವಿರೋಧಿಸಿದರು.<ref>{{cite news|url=http://www.washingtonpost.com/wp-dyn/content/article/2009/07/13/AR2009071302852.html |title= The 'Cap And Tax' Dead End | last=Palin | first=Sarah | work=Opinion |publisher=Washington Post | date=July 13, 2009 |accessdate=May 28, 2010}}</ref> * [[ವಿದೇಶಿ ನೀತಿ]]ಗಳಲ್ಲಿ, ಪಾಲಿನ್‌ರವರು [[ಇರಾಕ್‌]]ನಲ್ಲಿನ ಬುಷ್‌ರವರ ಆಡಳಿತದ ನೀತಿಗಳನ್ನು ಬೆಂಬಲಿಸಿದರು, ಆದರೆ ವಿದೇಶಿ ಸಾಮರ್ಥ್ಯಗಳ ಮೇಲಿನ ಅವಲಂಬನೆಯು ಪ್ರದೇಶದಲ್ಲಿ ನಿರ್ಗಮನ ಯೋಜನೆಯನ್ನು ಹೊಂದುವ ಪ್ರಯತ್ನಗಳನ್ನು ತಡೆಗಟ್ಟಬಹುದೆಂದು ಚಿಂತಿಸಿದರು.<ref name="Sullivan">{{cite news| last = Sullivan| first = Andrew| authorlink = Andrew Sullivan| title = Palin on Iraq| publisher =[[The Atlantic]] | work=The Daily Dish | date =August 29, 2008 | url =http://andrewsullivan.theatlantic.com/the_daily_dish/2008/08/palin-on-iraq.html | |accessdate=May 28, 2010}}</ref><ref>{{cite news| url = http://www.newyorker.com/talk/2008/09/08/080908ta_talk_gourevitch| title = Palin on Obama| work = Butting Heads| last = Gourevitch| first = Philip| date = September 8, 2008| publisher = [[The New Yorker]]| accessdate = May 28, 2010| archiveurl = https://archive.today/20120910045343/http://www.newyorker.com/talk/2008/09/08/080908ta_talk_gourevitch| archivedate = ಸೆಪ್ಟೆಂಬರ್ 10, 2012| url-status = live}}</ref> ಅಪಾಯ ಸನ್ನಿಹಿಸುವಂತಹ ಬೆದರಿಕೆಗಳನ್ನು ಎದುರಿಸಲು ಮಿಲಿಟರಿಯವರು ಮೊದಲೇ ಕಾರ್ಯಕೃತರಾಗಿರುವುದನ್ನು ಪಾಲಿನ್‌ರವರು ಸಮರ್ಥಿಸಿದರು, ಮತ್ತು [[ಪಾಕಿಸ್ತಾನ]]ದಲ್ಲಿನ U.S.ಮಿಲಿಟರಿ ಕಾರ್ಯಕೃತ್ಯಗಳನ್ನು ಬೆಂಬಲಿಸಿದರು. ಪಾಲಿನ್‌ರವರು [[Ukರೈನ್]] ಮತ್ತು [[ಜಾರ್‌ಜಿಯ]]ರವರ [[NATO]] ಸದಸ್ಯ್ತ್ವವನ್ನು ಸಮರ್ಥಿಸಿದರು,<ref name="url">{{cite news|url = https://www.nytimes.com/2008/09/12/us/politics/12palin.html | last = Rutenberg | first = Jim | date = September 11, 2008 | title = In First Big Interview, Palin Says, ‘I’m Ready’ | publisher = The New York Times|accessdate=May 28, 2010}}</ref> ಮತ್ತು ರಷ್ಯಾ ಒಬ್ಬ NATO ಸದಸ್ಯರಮೇಲೆ ದಾಳಿನಡೆಸಿದರೆ, ಸಂಯುಕ್ತ ರಾಜ್ಯಗಳು ತಮ್ಮ [[ಒಪ್ಪಂದ]]ಗಳಿಗೆ ತಕ್ಕಂತೆ ನಡೆಯಬೇಕೆಂಬುದನ್ನು ದೃಢೀಕರಿಸಿದರು.<ref>{{cite news|url=http://voices.washingtonpost.com/44/2008/09/11/war_with_russia_palin_talks_fo.html|title=War with Russia? Palin Talks Foreign Policy with ABC|last=Kessler|first=Glenn|date=September 11, 2008|work=TheTrail: A Daily Diary of Campaign 2008|publisher=The Washington Post|accessdate=May 21, 2010|archive-date=ನವೆಂಬರ್ 27, 2011|archive-url=https://web.archive.org/web/20111127173205/http://voices.washingtonpost.com/44/2008/09/11/war_with_russia_palin_talks_fo.html|url-status=dead}}</ref> == ಸಾರ್ವಜನಿಕ ಪ್ರತಿಬಿಂಬ == {{Main|Public image of Sarah Palin}} [[ಚಿತ್ರ:SarahPalinRaleigh.jpg|left|thumb|ರಾಲೆಘ್, NCದಲ್ಲಿನ, ಅಭಿಯಾನದ ಮೇಳದಲ್ಲಿ ಪಾಲಿನ್‌ರವರು, ನವೆಂಬರ್, 2008]] ರಾಷ್ಟ್ರೀಯ ಘಟಕದ ರಿಪಬ್ಲಿಕಾನ್ ಸಭೆಯ ಪೂರ್ವದಲ್ಲಿ, [[ಗಲ್ಲುಪ್ ಪೊಲ್]] ಕಂಡುಹಿಡಿದ ಪ್ರಕಾರ ಬಹುತೇಕ ಮತದಾರರಿಗೆ ಸಾರಾ ಪಾಲಿನ್‌ರವರು ಅಪರಿಚಿತವಾಗಿದ್ದರು. ಉಪಾಧ್ಯಕ್ಷರಾಗಲು ಅವರ ಅಭಿಯಾನದ ಸಮಯದಲ್ಲಿ, 39% ಜನರು ಅಗತ್ಯಬಂದರೆ ಪಾಲಿನ್‌ರವರು ಅಧ್ಯಕ್ಷರಾಗಿ ಸೇವೆಸಲ್ಲಿಸಲು ಸಮರ್ಥರಾಗಿದ್ದಾರೆಂದು ಹೇಳಿದರು, 33% ಜನರು ಅವರಿಂದ ಸಾದ್ಯವಾಗುವುದಿಲ್ಲ ಎಂದು ಹೇಳೀದರು, ಮತ್ತು 29% ಜನರು ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಲಿಲ್ಲ. "1988ರಲ್ಲಿ [[ಹಿರಿಯ ಜಾರ್ಜ್ ಬುಶ್]]ರವರು ಭಾರತೀಯ ಸೆನೆಟರ್‌ [[ಡಾನ್ ಕ್ವಾಯಲ್]]ರವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಾಗಿನಿಂದ ಇದು ಸಹ ಅಭ್ಯರ್ಥಿಯಲ್ಲಿ ಪಡೆದ ಅತ್ಯಂತ ಅಲ್ಪ ಸಂಖ್ಯಯ ವಿಶ್ವಾಸ ಮತ ವಾಗಿತ್ತು."<ref>{{cite news| url=http://www.usatoday.com/news/politics/election2008/2008-08-30-palin-poll_N.htm | first=Susan|last=Page| title=Poll: Voters uncertain on Palin|date=August 30, 2008|work=2008 Election Coverage|newspaper=USA Today|accessdate=May 28, 2010}}</ref> ಸಭೆಯ ಅನಂತರ, ಅವರ ಪ್ರತಿಬಿಂಬವು ಮಾಧ್ಯಮಗಳ ಸೂಕ್ಷ್ಮ ಪರಿಶೀಲನೆಗೊಳಗೊಂಡಿದೆ,<ref name="FairbanksDailyNewsMiner">{{cite news | url = http://2-fdnm.newsminer.com/news/2008/sep/03/alaska-delegates-see-more-republican-convention-at/ | title = Alaska delegates see more Republican convention attention | publisher = Fairbanks Daily News-Miner | author = Delbridge, Rena | date = September 3, 2008 | accessdate = 2010-02-15 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref><ref>{{cite news| url =http://www.boston.com/news/nation/articles/2008/09/05/mccain_takes_stage_turns_down_heat/ | title = McCain takes stage, turns down heat| author = Weiss, Joanna|work=Television |newspaper=The Boston Globe | accessdate =May 28, 2010|September 5, 2008}}</ref> ಮುಖ್ಯವಾಗಿ ಜನರದ ಜೀವನದ ಮೇಲಿನ ಅವರ ಧಾರ್ಮಿಕ ದೃಷ್ಟಿ, ಸಾಮಾನಿಕವಾಗಿ ಸಂಪ್ರದಾಯಕವಾದ ಅವರ ಭಾವನೆಗಳು, ಮತ್ತು ಅವರ ಅನುಭವದ ಕೊರತೆಗಳಿಂದ ಅವರು ಹೆಚ್ಚು ಪರಿಚಿತರಾದರು. ಉಪಾದ್ಯಕ್ಷರ ಪದವಿಗೆ ಪಾಲಿನ್‌ರವರ ಹೆಸರನ್ನು ನೊಂದಾಯಿಸಿದ ಅನಂತರ ಅವರ [[ವಿದೇಶಿ]] ಮತ್ತು [[ಸ್ವದೇಶಿ]] ವ್ಯವಹಾರಗಳಲ್ಲಿನ ಅನುಭವಗಳು [[ಸಂಪ್ರದಾಯಪಾಲಕರ]] ಹಾಗು [[ಉದಾತ್ತ ಮನಸ್ಸಿನವರ]] ಒಳಗೆ ವಿಮರ್ಶೆಗಳಿಗೆ ಒಳಗಾದವು.<ref name="Frerking">{{cite news| first=John F. | last=Harris |coauthors=Frerking, Beth | url=http://www.politico.com/news/stories/0908/13129.html |title=Clinton aides: Palin treatment sexist | publisher=Politico | date=September 3, 2008|accessdate=May 27, 2010 }}</ref><ref name="David Frum">{{cite web| url =http://frum.nationalreview.com/post/?q=M2VhOWE0N2VkOWI3MDdlODRlZWE4ODljMDc2NjliZDk= | title = Palin | last = Frum| first = David | authorlink = David Frum | date = August 29, 2008 | publisher = National Review Online |accessdate=May 27, 2010}}</ref><ref name="WP_Will">{{cite news | first=George | last=Will | title=Impulse, Meet Experience | date=November 3, 2008 | url=http://www.washingtonpost.com/wp-dyn/content/article/2008/09/02/AR2008090202441.html | work=Opinions | newspaper=Washington Post | accessdate=May 27, 2010}}</ref><ref name="guardian1">{{cite news | author = Collins, Britt| url =https://www.theguardian.com/environment/2008/sep/17/poles.wildlife | title = Sarah Palin: The ice queen; Sarah Palin, the Republican party's vice-president nominee, governs an oil-rich area that has seen some of the most dramatic effects of climate change. So what's her record on environmental concerns?| work = Environment, Polar regions |newspaper= The Guardian (UK) | date = September 17, 2008 | accessdate=May 27, 2010| location=London}}</ref> ಅದೇ ಸಮಯದಲ್ಲಿ, ರಿಪಬ್ಲಿಕಾನರಲ್ಲಿ ಪಾಲಿನ್‌ರವರು ಜಾಹ್ನ್ ಮೆಕ್‌‌ಕೈನ್‌‌ರಗಿಂತಲು ಹೆಚ್ಚು ಜನಪ್ರಿಯಗೊಂಡರು.<ref name="freshface"/> ಮೆಕ್‌‌ಕೈನ್‌‌ರವರು ಪಾಲಿನ್‌ರವರನ್ನು ತಮ್ಮ ಸಹಸ್ಪರ್ಧಿಯೆಂದು ಪ್ರಕಟಿಸಿದ ಒಂದು ತಿಂಗಳ ನಂತರ, ಪಾಲಿನ್‌ರವರು ತಮ್ಮ ಪ್ರತಿಸ್ಪರ್ಧಿ ಜೊಯ್ ಬಿಡೆನ್‌ರ ಗಿಂತಲು ಹೆಚ್ಚು ಅನುಕೂಲವಾಗಿಯು ಮತ್ತು ಪ್ರತಿಕೂಲವಾಗಿಯು ಎರಡನ್ನು ಮತದಾರರ ಒಳಗೆ ಕಂಡರು.<ref name="Rasmussen 09-24-08">{{cite web|url=http://www.rasmussenreports.com/public_content/politics/elections2/election_20082/2008_presidential_election/palin_still_viewed_more_favorably_and_unfavorably_than_biden| title=Palin Still Viewed More Favorably – And Unfavorably – Than Biden | date=September 24, 2008 |publisher=Rasmussen Reports}}{{dead link|date=May 2010}}</ref> ಬಹುಸಂಖ್ಯೆಯ ದೂರದರ್ಶನದ ವೀಕ್ಷಕರು [[2008ರ ಉಪಾಧ್ಯಕ್ಷರಿಗೆ ಸಂಬಂಧಿಸಿದ ಚರ್ಚೆಯಲ್ಲಿ]] ಬಿಡೆನ್‌ರವರ ಸಾಧನೆಯು ಹೆಚ್ಚಾಗಿತ್ತೆಂದು ಪರಿಗಣಿಸಿದರು.<ref name="Rasmussen 09-24-08"/><ref>{{cite news | title=45% Say Biden Won Debate, 37% Say Palin | date=2008-10-04 | url=http://www.rasmussenreports.com/public_content/politics/election_20082/2008_presidential_election/45_say_biden_won_debate_37_say_palin | publisher=Rasmussen Reports | accessdate=2008-12-25 | archive-date=2008-12-01 | archive-url=https://web.archive.org/web/20081201201824/http://www.rasmussenreports.com/public_content/politics/election_20082/2008_presidential_election/45_say_biden_won_debate_37_say_palin | url-status=dead }}</ref> ಇತರ ರಿಪಬ್ಲಿಕಾನ್ ಅಧಿಕಾರಿಗಳ ಮತ್ತು ಶಕ್ತಿ ಕಂಪನಿಗಳೊಂದಿಗಿನ ಮತ್ತು ಶಕ್ತಿ ಪ್ರಭಾವಿಗಳೊಂದಿನ ಅವರ ಒಪ್ಪಂದಗಳಿಂದ, ಹಾಗು ಮತ್ತೊಮ್ಮೆ ರಾಜ್ಯಪಾಲರಾಗಿ ಪಾಲಿನ್‌ರವರು ತೈಲ ಕಂಪನಿಗಳ ಮೇಲಿನ ತೆರಿಗೆಗಳನ್ನು ಹೆಚ್ಚಿಸಿದಾಗ ಅವರು ಕೇಳಬೇಕಾದ ದೂಷಣೆಗಳ ಕಾರಣದಿಂದ, ಅಲಸ್ಕದ ತೈಲ ಮತ್ತು ಅನಿಲ ರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ 11 ತಿಂಗಳ ನಂತರ ಅವರು ರಾಜೀನಾಮೆ ಮಾಡಿದಾಗ ಅವರು "[[ಬಿಗ್ ಆಯಿಲ್‌ನ ಪರ]] ನಿಂತರು", ಎಂಬ ಪಾಲಿನ್‌ರವರ ಹೇಳಿಕೆಯನ್ನು ಮಾದ್ಯಮಗಳು ಪದೇ ಪದೇ ಪ್ರಚಾರಮಾಡಿದವು.<ref name="politifact1">{{cite web | url=http://www.politifact.com/truth-o-meter/statements/679/ | work=Politifact Truth-O-Meter | title=Palin sought more taxes and more development from oil companies| publisher=St Petersburg Times | date= August 29, 2008|accessdate=May 27, 2010}}</ref><ref name="reuters1">{{cite news| url = http://www.reuters.com/article/reutersEdge/idUSN1150293420080912 | first = Ed | last = Stoddard |coauthors=Yereth Rosen | title = Is Palin foe of big oil or a new Cheney? | publisher = Reuters| date = September 12, 2008|accessdate=May 27, 2010}}</ref> ಇದರ ಪರ್ಯಾಯವಾಗಿ, [[ಆರ್ಕ್ಟಿಕ್ ನ್ಯಾಷನಲ್ ವೈಲ್ಡ್ ಲೈಪ್ ರೆಪುಜ್‌]]ಪ್ರದೇಶಗಳಲ್ಲಿನ ಕೊರಿಯುವಿಕೆ ಮತ್ತು [[ಪೊಲಾರ್ ಕರಡಿ]]ಗಳನ್ನು [[ಅಪಾಯಕಾರಿ ಪ್ರಾಣಿಗಳ ವರ್ಗ]]ಕ್ಕೆ ಸೇರಿಸದಿರುವುದನ್ನು ಒಳಗೊಂಡು ತೈಲ ಶೋಧಿಸುವಿಕೆಯ ಮತ್ತು ಅಭಿವೃದ್ಧಿ ಪಡಿಸುವಿಕೆಯ ಸಮರ್ಥನೆಯಿಂದ ಇತರರು ಪಾಲಿನ್‌ರವರನ್ನು ಬಿಗ್ "ಆಯಿಲ್‌ನ ಸ್ನೇಹಿತೆ"ಯೆಂದು ಕರೆದರು.<ref name="politifact1"/><ref name="reuters1"/> [[ನ್ಯಾಷನಲ್ ಆರ್ಗನೈಜೇಷನ್ ಫರ್ ವುಮೆನ್]] ಅನ್ನುವ ಸಂಸ್ಥೆಯು ಮೆಕ್‌‌ಕೈನ್‌/ಪಾಲಿನ್‌ ಯಾರನ್ನು ದೃಢಪಡಿಸಿಲ್ಲ.<ref name="Frerking"/><ref name="thenation1">{{cite web| first = Jon | last = Nichols | url = http://www.thenation.com/blog/clinton-praises-palin-pick| title = Clinton Praises Palin Pick | work=Blogs, The Beat | publisher = The Nation | date = August 30, 2008 | accessdate = accessdate=May 27, 2010}}</ref> ಡಿಸೆಂಬರ್ 4,2008ರಂದು [[ಬರ್ಬರ ವಾಲ್ಟರ್ಸ್]] [[ABC]]ನ ವಿಶಿಷ್ಟವಾದ ಅಮೆರಿಕಾದ 2008ರ "ಅತ್ಯುನ್ನತ ಆಕರ್ಷಕ ಮೊದಲ 10ಜನರಲ್ಲಿ" ಒಬ್ಬರಾಗಿ ಆಯ್ಕೆಯಾದರು.<ref name="dimond1">{{cite web| title = Barbara Walters Gets Up Close with 2008's Most Fascinating People| url = http://www.tvguide.com/News/Barbara-Walters-Special-1000398.aspx| first = Anna| last = Dimond| publisher = [[TV Guide]]| date = December 1, 2008| accessdate = May 27, 2010| archive-date = ಮೇ 26, 2009| archive-url = https://web.archive.org/web/20090526090629/http://www.tvguide.com/News/Barbara-Walters-Special-1000398.aspx| url-status = dead}}</ref> ಏಪ್ರಿಲ್ 2010ರಲ್ಲಿ, ಸಾರಾ ಪಾಲಿನ್‌ರವರು ಪ್ರಪಂಚದಾದ್ಯಂತ ಅತೀಹೆಚ್ಚಿನ ಪ್ರಬಲ ವರ್ಚಸ್ಸಿನ 100 ಜನರಲ್ಲಿ ಒಬ್ಬರಾಗಿ TIME ಮೇಗಜಿನ್‌ನಿಂದ ಆಯ್ಕೆಯಾದರು.<ref name="tm 04-2010">{{cite news|url=http://www.time.com/time/specials/packages/article/0,28804,1984685_1984864_1984871,00.html/|last=Nugent|first=Ted|work=The 2010 TIME 100|title=Leaders: Sarah Palin|publisher=Time Magazine|date=April 29, 2010|accessdate=May 27, 2010|archiveurl=https://archive.today/20130105054454/http://www.time.com/time/specials/packages/article/0,28804,1984685_1984864_1984871,00.html/|archivedate=ಜನವರಿ 5, 2013|url-status=dead}}</ref> == ಆಕರಗಳು == {{clear}} {{Reflist|colwidth=30em}} == ಬಾಹ್ಯ ಕೊಂಡಿಗಳು == {{Portal box|Alaska|Biography}} {{sisterlinks}} {{Wiktionary|Palinista}} * [http://www.sarahpac.com/ Sarah PAC (Sarah Palin Political Action Committee)] * [http://www.facebook.com/sarahpalin Facebook.com/sarahpalin (official Facebook)] * [http://twitter.com/SarahPalinUSA SarahPalinUSA (official Twitter)] * [https://www.youtube.com/user/SarahPalinAK SarahPalinAK (official YouTube)] * {{GovLinks | natgov = 864bb9006da3f010VgnVCM1000001a01010aRCRD | followmoney = | votesmart = 27200 | ontheissues = Sarah_Palin.htm | nyt = p/sarah_palin/index.html|findagrave =}} * ''Follow the Money'' - ಸಾರಾ ಪಾಲಿನ್: [http://www.followthemoney.org/database/StateGlance/candidate.phtml?c=98269 2008] {{Webarchive|url=https://web.archive.org/web/20111109173349/http://www.followthemoney.org/database/StateGlance/candidate.phtml?c=98269 |date=2011-11-09 }}[http://www.followthemoney.org/database/StateGlance/candidate.phtml?c=89776 2006a] {{Webarchive|url=https://web.archive.org/web/20111109174344/http://www.followthemoney.org/database/StateGlance/candidate.phtml?c=89776 |date=2011-11-09 }}[http://www.followthemoney.org/database/StateGlance/candidate.phtml?c=94263 2006b] {{Webarchive|url=https://web.archive.org/web/20111109175734/http://www.followthemoney.org/database/StateGlance/candidate.phtml?c=94263 |date=2011-11-09 }}[http://www.followthemoney.org/database/StateGlance/candidate.phtml?c=17335 2002] {{Webarchive|url=https://web.archive.org/web/20111109180927/http://www.followthemoney.org/database/StateGlance/candidate.phtml?c=17335 |date=2011-11-09 }} campaign contributions * [http://www.adn.com/sarah-palin/ Ongoing news and commentary] {{Webarchive|url=https://web.archive.org/web/20081026071023/http://www.adn.com/sarah-palin/ |date=2008-10-26 }} from ''[[The Anchorage Daily News]]'' * [http://www.snopes.com/politics/palin/palin.asp Sarah Palin]{{Dead link|date=ಫೆಬ್ರವರಿ 2024 |bot=InternetArchiveBot |fix-attempted=yes }} rumor control from [[Snopes]] * [http://www.factcheck.org/elections-2008/gop_convention_spin_part_ii.html Republican Convention Spin] {{Webarchive|url=https://web.archive.org/web/20080917055322/http://www.factcheck.org/elections-2008/gop_convention_spin_part_ii.html |date=2008-09-17 }} ಆಂಡ್ [http://www.factcheck.org/elections-2008/sliming_palin.html Sliming Palin] {{Webarchive|url=https://web.archive.org/web/20110227194045/http://www.factcheck.org/elections-2008/sliming_palin.html |date=2011-02-27 }} ರುಮರ್ ಕಂಟ್ರೊಲ್ ಪ್ರಮ್[[FactCheck.org]] * {{dmoz|Regional/North_America/United_States/Alaska/Government/Executive_Branch/Governor_Sarah_Palin/}} * [http://www.pbs.org/now/shows/434/video-webex.html NOW: Meet Sarah Palin] {{Webarchive|url=https://web.archive.org/web/20100612183145/http://www.pbs.org/now/shows/434/video-webex.html |date=2010-06-12 }} ''[[PBS]]'' ನಿಂದ ವೀಡಿಯೋಗಳು * [http://abcnews.go.com/Politics/Vote2008/story?id=5795641 Full Excerpts: Charlie Gibson Interviews GOP Vice Presidential Candidate Sarah Palin] from ''[[ABC News]]'' , ಸೆಪ್ಟೆಂಬರ್ 2008 * [http://www.cbsnews.com/stories/2008/09/24/eveningnews/main4476173.shtml One-On-One with Sarah Palin] {{Webarchive|url=https://web.archive.org/web/20101022193529/http://www.cbsnews.com/stories/2008/09/24/eveningnews/main4476173.shtml |date=2010-10-22 }},''[[CBS News]]'' ನಿಂದ ಕೇಟಿ ಕೊರಿಕ್ ಜೊತೆಯಲ್ಲಿ ಟ್ರಾನ್ಸ್‌ಸ್ಕ್ರಿಪ್ಟ್‌ಗಳು ಮತ್ತು ವೀಡಿಯೋಗಳು, ಸೆಪ್ಟೆಂಬರ್ 2008 * {{cite news|url=https://www.nytimes.com/2010/05/24/us/24wasilla.html|title=For Roaming Palin, Home Base Is Still In Alaska|work=Waslla Journal|last=Yardley|first=William|date=May 23, 2010|newspaper=The New York Times|accessdate=May 25, 2010}} * {{cite news|url=http://www.chicagotribune.com/topic/politics/government/sarah-palin-PEPLT0007504.topic |title=Sarah Palin : Sarah Palin News and Photos|work=Search |publisher=ChicagoTribune.com ||accessdate=May 30, 2010}} {{s-start}} {{s-off}} {{s-bef|before = [[John Stein (mayor)|John Stein]]}} {{s-ttl| title = [[List of mayors of Wasilla, Alaska|Mayor of Wasilla, Alaska]]|years=1996&nbsp;– 2002}} {{s-aft|after=[[Dianne M. Keller]]}} |- {{s-bef|before = [[Frank Murkowski]]}} {{s-ttl| title = [[List of Governors of Alaska|Governor of Alaska]]|years=2006&nbsp;– 2009}} {{s-aft|after=[[Sean Parnell]]}} {{s-ppo}} {{s-bef|before= [[Dick Cheney]]}} {{s-ttl| title = [[List of United States Republican Party presidential tickets|Republican Party vice presidential candidate]]|years=2008}} {{s-aft|after=N/A: Most Recent}} {{s-bus}} {{s-bef|before = Camille Oechsli Taylor}} {{s-ttl| title = Chairperson, [[Alaska Oil and Gas Conservation Commission]]|years=2003&nbsp;– 2004}} {{s-aft|after = John K. Norman}} {{end box}} {{Sarah Palin|state=expanded}} {{Governors of Alaska}} {{USRepVicePresNominees}} {{United States presidential election, 2008}} {{Persondata |NAME = Palin, Sarah Heath |ALTERNATIVE NAMES = Heath, Sarah Louise; Palin, Sarah Louise |SHORT DESCRIPTION = Governor of Alaska |DATE OF BIRTH = February 11, 1964 |PLACE OF BIRTH = [[Sandpoint, Idaho]] }} {{DEFAULTSORT:Palin, Sarah}} {{Interwikineeded}} [[ವರ್ಗ:ಸಾರಾ ಪಾಲಿನ್]] [[ವರ್ಗ:೧೯೬೪ ಜನನ]] [[ವರ್ಗ:ಬದುಕಿರುವ ಜನರು]] [[ವರ್ಗ:೨೧ನೇ ಶತಮಾನದ ಮಹಿಳಾ ಲೇಖಕಿಯರು]] [[ವರ್ಗ:ಅಲಸ್ಕಾ ನಗರದ ಆಲೋಚನಾಚಭೆಯ ಸದಸ್ಯರುಗಳು]] [[ವರ್ಗ:ಅಲಸ್ಕಾದ ರಿಪಬ್ಲಿಕಾನರು]] [[ವರ್ಗ:ಅಮೆರಿಕಾ ಪ್ರಸಾರದ ವಾರ್ತಾ ವಿಶ್ಲೇಷಕರು]] [[ವರ್ಗ:ಅಮೆರಿಕಾದ ಕ್ರಿಶ್ಚಿಯನ್ನರು]] [[ವರ್ಗ:ಅಮೆರಿಕಾದ ಮೀನುಗಾರರು]] [[ವರ್ಗ:ಸ್ಕಾಟ್ಸ್-ಐರಿಶ್ ಸಂತತಿಯ ಅಮೆರಿಕನ್ ಜನರು]] [[ವರ್ಗ:ಅಮೆರಿಕದ ರಾಜಕೀಯ ಪರಿಣಿತರು]] [[ವರ್ಗ:ಅಮೆರಿಕದ ರಾಜಕೀಯ ಲೇಖಕರು]] [[ವರ್ಗ:ಅಮೆರಿಕದ ದೂರದರ್ಶನದ ಕ್ರೀಡಾ ವಿಜ್ಞಾಪಕರು]] [[ವರ್ಗ:ಅಮೆರಿಕದ ಮಹಿಳಾ ಮೇಯರ್‌ಗಳು]] [[ವರ್ಗ:ಅಮೆರಿಕಾದ ಮಹಿಳಾ ರಾಜ್ಯದ ರಾಜ್ಯಪಾಲರು]] [[ವರ್ಗ:ಅಮೆರಿಕಾದ ಮಹಿಳಾ ಲೇಖಕಿಯರು]] [[ವರ್ಗ:ಸೌಧರ್ಯವಾದ ವೈಭವ ಉತ್ಸವದ ಸ್ಪರ್ಧಾಳುಗಳು]] [[ವರ್ಗ:ಯುನೈಟೆಡ್ ಸ್ಟೇಟ್ಸ್‌ನ ಸಂಪ್ರದಾಯಶರಣತೆ(ಕನ್ಸರ್ವೇಟಿಸಂ)]] [[ವರ್ಗ:ಯುನೈಟೆಡ್ ಸ್ಟೇಟ್ಸ್‌ನ ಉಪ-ಅಧ್ಯಕ್ಷ ಪದವಿಯ ಮಹಿಳಾ ಅಭ್ಯರ್ಥಿಗಳು.]] [[ವರ್ಗ:ಪೂರ್ವ ಕಾಲದ ರೋಮನ್ ಕಾಥೊಲಿಕ್ಸ್]] [[ವರ್ಗ:ಅಲಸ್ಕಾದ ರಾಜ್ಯಪಾಲರುಗಳು]] [[ವರ್ಗ:ವಸಿಲ್ಲ, ಅಲಸ್ಕಾದ ಮೇಯರುಗಳು]] [[ವರ್ಗ:2008ರ, ಯುನೈಟೆಡ್ ಸ್ಟೇಟ್ಸ್‌ನ ಅಧ್ಯಕ್ಷ ಪದವಿಯ ಚುನಾವಣೆಯಲ್ಲಿ ಭಾಗಿಯಾಗಿದ್ದ ಜನರು]] [[ವರ್ಗ:ಬೊನ್ನೆರ್ ದೇಶ, ಇಡಾಹೊದ ಜನರು]] [[ವರ್ಗ:ರಿಪಬ್ಲಿಕಾನ್ ಪಕ್ಷದ (ಯುನೈಟೆಡ್ ಸ್ಟೇಟ್ಸ್‌ನ) ಉಪ ಅಧ್ಯಕ್ಷ ಪದವಿಯ ನೇಮಕಕ್ಕೆ ಹೆಸರು ಸೂಚಿಸಲ್ಪಟ್ಟವರು.]] [[ವರ್ಗ:ಇಡಾಹೊ ಅಲುಮ್ನಿದ ವಿಶ್ವವಿಧ್ಯಾಲಯ]] [[ವರ್ಗ:ಅಲಸ್ಕಾದ ರಾಜಕೀಯದಲ್ಲಿನ ಮಹಿಳೆಯರು]] [[ವರ್ಗ:ಅಲಸ್ಕಾದ ಲೇಖಕರು]] [[ವರ್ಗ:ಇಡಾಹೊದ ಲೇಖಕರು]] kpmxajcfz3xttk60quoh5e7xwg26ch8 ಸಂಸ್ಥೆಯ ಪ್ರತಿನಿಧಿ ಕೆಲಸ(ಉಪಮಾರಾಟದ ವೃತ್ತಿ) 0 23818 1376111 1375667 2026-07-02T02:40:30Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376111 wikitext text/x-wiki {{Cleanup|date=April 2010}} {{Disputed|date=June 2009}} [[ಚಿತ್ರ:McDonalds in Moncton.jpg|thumb|right|ಒಂದು ಮಾದರಿಯ ಮ್ಯಾಕ್ ಡೊನಾಲ್ಡ್ಸ್ ಫ್ರ್ಯಾಂಚೈಸ್.]] '''ಫ್ರ್ಯಾಂಚೈಸಿಂಗ್ ''' ಅಧಿಕಾರದ ಪ್ರತಿನಿಧಿತ್ವ ವಹಿಸಿ ಕೊಡುವುದೆಂದರೆ ಮತ್ತೊಂದು ಸಂಸ್ಥೆಯ ಯಶಸ್ವಿ [[ವಹಿವಾಟಿನ ಮಾದರಿ]]ಯನ್ನು ಅನುಸರಿಸುವುದು. 'ಫ್ರ್ಯಾಂಚೈಸ್ ' ಪದವನ್ನು ಆಂಗ್ಲೊ-ಫ್ರೆಂಚ್ ಭಾಷೆಯಿಂದ ತೆಗೆದುಕೊಳ್ಳಲಾಗಿದೆ,''ಫ್ರಾಂಕ್ '' ಅಂದರೆ ಮುಕ್ತ,ಮತ್ತು ಇದನ್ನು ನಾಮಪದ ಮತ್ತು ಕ್ರಿಯಾಪದ (ಸಕರ್ಮಕ)ಎಂದೂ <ref>{{Cite web |url=http://www.etymonline.com/index.php |title=ಫ್ರ್ಯಾಂಚೈಸ್ - ಆನ್ ಲೈನ್ ಎಟಿಮೊಲಾಜಿ ಡಿಕ್ಸನರಿ |access-date=2010-06-29 |archive-date=2015-12-05 |archive-url=https://web.archive.org/web/20151205085150/http://www.etymonline.com/index.php |url-status=dead }}</ref><ref>[http://en.wiktionary.org-franchise - ವಿಕ್ಶನರಿ ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಬಳಸಲಾಗುತ್ತದೆ. ಫ್ರ್ಯಾಂಚೈಸರ್ ಗೆ ಇದು 'ಸರಣಿ ದಾಸ್ತಾನುಗಳ'ಮೂಲಕ ಪರ್ಯಾಯ ಕಟ್ಟಡದಲ್ಲಿ ವಸ್ತುಗಳ ''ವಿತರಣೆ '' ಮತ್ತು ವಿಶೇಷ ಬಂಡವಾಳ ಹೂಡಿಕೆ ಮತ್ತು ವ್ಯಾಪಾರಿ ತೊಂದರೆಗಳಿಂದ ದೂರವಾಗಲು ಈ ವ್ಯವಸ್ಥೆ ನೆರವಾಗುತ್ತದೆ.ಫ್ರ್ಯಾಂಚೈಸರ್ ನ ಯಶಸ್ಸು ಫ್ರಾಂಚೈಸೀಯ ಯಶಸ್ಸಾಗುತ್ತದೆ. ಫ್ರ್ಯಾಂಚೈಸೀಯು ನೇರ ನೌಕರನಗಿಂತ ಹೆಚ್ಚು ಆದಾಯದ ಪ್ರ್ತೊತ್ಸಾಹಕರ ಅವಕಾಶ ಪಡೆಯುತ್ತಾನೆ,ಯಾಕೆಂದರೆ ಈತ ಅಥವಾ ಆಕೆ ವ್ಯವಹಾರದಲ್ಲಿ ನೇರ ಬಂದವಾಳ ಹೂಡಿರುತ್ತಾನೆ. ಹೇಗೆಯಾದರೂ US ಬಿಟ್ಟರೆ ಅದೂ ಈಗ ಚೀನಾದಲ್ಲಿ(2007)ಅಲ್ಲಿ ಒಕ್ಕೂಟ (US ನಲ್ಲಿ ರಾಜ್ಯಗಳ ವ್ಯವಸ್ಥೆ)ಫ್ರ್ಯಾಂಚೈಸಿ ಕಾನೂನುಗಳ ಪರಿವರ್ತನೆ,ಬಹಳಷ್ಟು ದೇಶಗಳು ಫ್ರ್ಯಾಂಚೈಸ್ ವ್ಯವಸ್ಥೆ ಹೊಂದಿದ್ದರೂ ಅದಕ್ಕಾಗಿ ಸೂಕ್ತವಾದ ಕಾನೂನುಗಳಿಲ್ಲ. ಕೇವಲ ಫ್ರಾನ್ಸ್ ಮತ್ತು ಬ್ರ್ಯಾಜಿಲ್ ಮಹತ್ವದ ಕಾನೂನ್ನು ತೆರೆದ ನೀತಿ ನಿಯಮಗಳನ್ನು ರೂಪಿಸಿವೆ,ಆದರೆ ಬ್ರ್ಯಾಜಿಲ್ ಫ್ರ್ಯಾಂಚೈಸೀಗಳನ್ನು ಅತಿ ಹತ್ತಿರದಿಂದ ನಿಯಂತ್ರಣ ಮಾಡುತ್ತದೆ. ಎಲ್ಲಿ ಇದರ ಬಗ್ಗೆ ವಿಶೇಷ ಕಾನೂನುಗಳನ್ನು ರಚಿಸಲಾಗಿಲ್ಲ,ಫ್ರ್ಯಾಂಚೈಸ್ ನ್ನು ಅಲ್ಲಿ ಒಂದು ವಿತರಣಾ ಪದ್ದತಿಯೆಂದು (ಫ್ರ್ಯಾಂಚೈಸ್ ಪದ್ದತಿ)ಪರಿಗಣಿಸಲಾಗುತ್ತದೆ,ಇದಕ್ಕೆ ವಿತರಣಾ ಕಾನೂನು ಅನ್ವಯವಾಗುತ್ತದೆ,ಇದಕ್ಕೆ ಸಂಬಂಧಪಟ್ಟ ವ್ಯಾಪಾರಿ ಗುರುತನ್ನು ನೀಡಲಾಗುತ್ತದೆ. == ಸ್ಥೂಲ ಅವಲೋಕನ == ಫ್ರ್ಯಾಂಚೈಸಿಂಗ್ ಕಾರ್ಯಗಳನ್ನು ವಹಿವಾಟುಗಳನ್ನು ಹೊಂದಲು ಇದಕ್ಕಿರಬೇಕಾದ ಗುಣಲಕ್ಷಣಗಳು: * ಉತ್ತಮ ವಹಿವಾಟಿನ ಲಾಭದ ದಾಖಲೆ ಹೊಂದಿರಬೇಕಾಗುತ್ತದೆ. * ಈ ವಹಿವಾಟುಗಳನ್ನು ಮಾದ್ರಿಯ ವಹಿವಾಟುಗಳನ್ನಾಗಿ ಸರಳವಾಗಿ ಮಾಡಬಹುದು. ಇದು ಕಿರಕಳ ವ್ಯಾಪಾರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತದೆ;ಕೂಡಲೇ ಇದರ ಪ್ರತಿನಿಧಿತ್ವದ ಕೆಲಸವನ್ನು ವ್ಯಾಪಾರಿ ಗುರುತಿನ ಮೇಲೆ ಮಾಡಲಾಗುತ್ತದೆ,ಅದರೂ ಕೂಡಾ ಸಲಕರಣೆಗಳ ಮತ್ತು ಮೂಲಭೂತ ಸೌಲಭ್ಯಗಳ ಕೊರತೆಯು ಇದರ ಅಭಿವೃದ್ಧಿಗೆ ತೊಡಕಾಗಬಹುದು. ಇದರಲ್ಲಿ {{By whom|date=April 2010}}ಮೂರು ತೆರನಾದ ಫ್ರ್ಯಾಂಚೈಸ್ ಗಳಿವೆ,ಚಿಕ್ಕ,ಮಧ್ಯಮ ಮತ್ತು ದೊಡ್ಡ ಪ್ರಮಾಣದ ವ್ಯಾಪಾರಿ ಫ್ರ್ಯಾಂಚೈಸ್ ಚಟುವಟಿಕೆಗಳಿವೆ. ಹೇಗೆಯಾದರೂ ಉತ್ಪಾದನಾ [[ವಾಹಕ]]ಗಳ ಸುತ್ತಮುತ್ತಲಿನ ಪರಿಸರಕ್ಕೆ ಈ ಫ್ರ್ಯಾಂಚೈಸೀಸ್ ಗಳು ಹೊಂದಿಕೊಂಡು ಅದನ್ನು ನಿಭಾಯಿಸುತ್ತವೆ ಮತ್ತು ಇದರ ಪ್ರಸಾದನಗಳು ಇನ್ನಿತರ ಪ್ರಮುಖ ಉತ್ಪಾದನೆಗಳಿಗೆ ಅದು ಫ್ರ್ಯಾಂಚೀಸಿಗಳು ಹೆಚ್ಚಾಗಿ ಅದೇ ''ಸೇವಾ '' ವೃತ್ತಿಗಳನ್ನು ಸಂಸ್ಥೆಗಳನ್ನು ಅವಲಂಬಿಸಿದ್ದಾರೆ. ಉಪವಿಭಾಗದ-$80,000 ಮಟ್ಟದಲ್ಲಿ, ಅವರೀಗ ತಮ್ಮ ವಲಯದಲ್ಲಿ ಬಹುದೂರ ಸಾಗಿದ ಮತ್ತು ಅತಿ ಹೆಚ್ಚಿನ ಫ್ರ್ಯಾಂಚೈಸೀಸ್ ಗಳಾಗಿದ್ದಾರೆ.<ref>http://www.franchising.com</ref> ಇವುಗಳು ವಹಿವಾಟುಗಳನ್ನು ತಮ್ಮ ಕುಟುಂಬದ ಹತ್ತಿರದ ಸ್ಥಳೀಯ ಪ್ರದೇಶಗಳಲ್ಲಿ ನಡೆಸಲಾಗುತ್ತವೆ. ಕೆಲವು ಫ್ರ್ಯಾಂಚೈಸೀಗಳು ಕೆಲವೇ ಸಾವಿರ ಡಾಳರ್ ಗಳಿಗೆ ತಮ್ಮನ್ನು ಈ ವ್ಯವಹಾರಕ್ಕೆ ತೊಡಗಿಸುಕೊಳ್ಳುವಲ್ಲಿ ಲಭ್ಯರಾಗಿತ್ತಾರೆ. USನ ಅಂಕಿ-ಅಂಶಗಳ <ref>http://www.entrepreneur.com/ಫ್ರ್ಯಾಂಚೈಸ್500/index.html{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಕೋಷ್ಟಕದ ಪ್ರಕಾರ 2010 ರ ಆರಂಭದಲ್ಲಿ ಪ್ರಮುಖ ಫ್ರ್ಯಾಂಚೈಸೀಸ್ ಗಳನ್ನು ಪಟ್ಟಿ ಮಾಡಿ ಶ್ರೇಣಿಕೃತಗೊಳಿಸಿತು.ಇದರೊಂದಿಗೆ ಉಪ-ಫ್ರ್ಯಾಂಚೈಸೀಸ್ ಗಳ(ಅಥವಾ ಪಾಲುದಾರರ) ಇದಕ್ಕಾಗಿ 2004 ರ ಅಂಕಿಅಂಶಗಳೂ ದೊರೆತಿವೆ,ಅವುಗಳ ಸಂಖ್ಯೆಯೂ <ref>ಪ್ಯಾಟರ್ನ್ಸ್ ಆಫ್ ಇಂಟರ್ ನ್ಯಾಶನಲೈಜೇಶನ್ ಫಾರ್ ಡೆವಲಪಿಂಗ್ ಕಂಟ್ರಿ ಎಂಟರ್ ಪ್ರೈಸಿಸ್ (ಅಲೈಯನ್ಸಸ್ ಅಂಡ್ ಜಾಯಿಂಟ್ ವೆಂಚರ್ಸ್)ಯುನೈಟೆಡ್ ನೇಶನ್ಸ್ ಇಂಡಸ್ಟ್ರಿಯಲ್ ಡೆವಲಪ್ ಮೆಂಟ್ ಆರ್ಗ್ಫೈನೈಜೇಶನ್,ವಿಯೆನ್ನಾ, 2008, ISBN 978-92-1-106443-8,pp 65</ref> ಹೆಚ್ಚಾಯಿತು. ಇತ್ತೀಚಿನ ವರದಿಗಳ ಪ್ರಕಾರ US ಫ್ರ್ಯಾಂಚೈಸ್ ಗಳ ಆವಿಷ್ಕಾರಗಳಲ್ಲಿ ಮೊದಲ ನಾಯಕನಾಗಿದೆ,ಇದು 1930 ರಿಂದಲೂ ಅಮೆರಿಕೆಯ ಮುಂಚೂಣಿ ತೋರಿಸುತ್ತದೆ,ಯಾಕೆಂದರೆ ಆಗಿನ ಫಾಸ್ಟ್ -ಫುಡ್ ರೆಸ್ಟಾರಂಟ್ ಗಳು,ಆಹಾರ ಕೇಂದ್ರಗಳು,ನಂತರ ಮೊಟೆಲ್ ಗಳು ಮೊದಲ ಆರ್ಥಿಕ ಕುಸಿತದ ನಂತರ ಪ್ರವರ್ಧನಮಾನಕ್ಕೆ ಬಂದವು. ಫ್ರ್ಯಾಂಚೈಸ್ ವ್ಯವಹಾರ ಮಾದರಿಯನ್ನು U.S.ನ 70 ಕೈಗಾರಿಕೆಗಳಲ್ಲಿ ಬಳಸಿ ಪ್ರತಿವರ್ಷ $1 ಟ್ರಿಲಿಯನ್ ಮಾರಾಟವನ್ನು ನಿರ್ವಹಿಸುತ್ತದೆ.(2001 ರ {{Citation needed|date=April 2010}}ಅಧ್ಯಯನ) ಯುನೈಟೆಡ್ ಸ್ಟೇಟ್ಸ್ 767,483 ವಹಿವಾಟು ಸಂಸ್ಥೆಗಳಲ್ಲಿ 2001 ರಲ್ಲಿ ಫ್ರ್ಯಾಂಚೈಸ್ ಮೂಲಕ ವ್ಯಾಪಾರ ನಡೆಸಿದಾಗ,ಈ ವಹಿವಾಟು ಸಂಸ್ಥೆಗಳು ಫ್ರ್ಯಾಂಚೈಸಿಗಳಿಂದ ಒಡೆತನ ಪಡೆದು ಮತ್ತು ಇನ್ನುಳಿದ ವ್ಯಾಪಾರಿ ಸಂಸ್ಥೆಗಳು ಫ್ರ್ಯಾಂಚೈಸರ್ಸ್ ಗಳಿಂದ <ref>{{Cite web |url=http://www.franchise.org/Files/EIS6_2.pdf |title=ಎಕಾನ್ ಸ್ಟಡಿ ಕವರ್ ಟೈಟಲ್ pg |access-date=2010-06-29 |archive-date=2010-09-23 |archive-url=https://web.archive.org/web/20100923023000/http://www.franchise.org/Files/EIS6_2.pdf |url-status=dead }}</ref> ನಿರ್ವಹಿಸಲ್ಪಡುತ್ತವೆ. : ::'''1.''' [[ಉಪಮಾರ್ಗ]] (ಸ್ಯಾಂಡ್ ವಿಚ್ ಗಳು ಮತ್ತು ಸಲಾಡ್ ಗಳು ''ಆರಂಭಿಕ ವೆಚ್ಚಗಳು '' $84,300 – $258,300 (ವಿಶ್ವಾದ್ಯಂತ 22000 ಪಾಲುದಾರರು 2004 ರಲ್ಲಿ). : ::'''2.''' [[ಮ್ಯಾಕ್‍ಡೊನಾಲ್ಡ್ಸ್]] | ''ಆರಂಭಿಕ ವೆಚ್ಚಗಳು '' in 2010, $995,900 – $1,842,700 (ವಿಶ್ವಾದ್ಯಂತ 30,300 ಪಾಲುದಾರರು in 2004 ರಲ್ಲಿ) : ::'''3.''' [[7-ಹನ್ನೊಂದು]] Inc. (ಅನುಕೂಲಕರ ಮಳಿಗೆಗಳು ) |''ಆರಂಭಿಕ ವೆಚ್ಚಗಳು '' $40,500- 775,300 2010,ರಲ್ಲಿ(ವಿಶ್ವಾದ್ಯಂತ 28,200 ಪಾಲುದಾರರು 2004ರಲ್ಲಿ) : ::''4.'' '''''[[ಹ್ಯಾಂಪ್ಟನ್ ಇನ್ನ್]] ಗಳು &amp; ಸುಟೆಗಳು(ಮಿಡ್ ಪ್ರೈಸ್ ಹೊಟೆಲ್ಸ್) ''' '' |''ಆರಂಭಿಕ ವೆಚ್ಚಗಳು '' $3,716,000 – $13,148,800 2010 ರಲ್ಲಿ : ::'''5.''' [[ಸುಪರ್ ಕಟ್ಸ್]] (ಹೇರ್ ಸಲೂನ್ಸ್) | ''ಆರಂಭಿಕ ವೆಚ್ಚಗಳು '' $111,000 - $239,700 2010 ರಲ್ಲಿ : ::'''6.''' [[H&amp;R ಬ್ಲಾಕ್]] (ತೆರಿಗೆ ಸಿದ್ದತೆ ಮತ್ತು ಇ-ಫೈಲಿಂಗ್) | ''ಆರಂಭಿಕ ವೆಚ್ಚಗಳು '' $26,427 - $84,094 (11,200 ಪಾಲುದಾರರು 2004 ರಲ್ಲಿ) : ::'''7.''' [[ಡಂಕಿನ್ ಡೊನಟ್ಸ್]] | ''ಆರಂಭಿಕ ವೆಚ್ಚಗಳು '' $537,750 - $1,765,300 2010 ರಲ್ಲಿ : ::'''8.''' [[ಜಾನಿ-ಕಿಂಗ್]] (ಕಮರ್ಶಿಯಲ್ ಕ್ಲೀನಿಂಗ್ ''ಆರಂಭಿಕ ವೆಚ್ಚಗಳು '' $11,400 - $35,050, (ವಿಶ್ವಾದ್ಯಂತ 11,000 ಪಾಲುದಾರರು 2004 ರಲ್ಲಿ) : ::'''9.''' [[ಸರ್ವೊ-ಪ್ರೊ]] (ವಿಮೆ ಮತ್ತು ವಿನಾಶ ತಡೆ ನಿರ್ವಹಣೆ ಮತ್ತು ಶುದ್ದೀಕರಣ) | ''ಆರಂಭಿಕ ವೆಚ್ಚಗಳು '' $102,250 - $161,150 in 2010 : ::'''10''' [[ಮಿನಿ ಮಾರ್ಕೆಟ್ಸ್]] (ಅನುಕೂಲಕರ ಮಳಿಗೆ ಅಂಡ್ ಗ್ಯಾಸ್ ಸ್ಟೇಶನ್) | ''ಆರಂಭಿಕ ವೆಚ್ಚಗಳು '' $1,835,823 - $7,615,065 2010 ರಲ್ಲಿ ಸಣ್ಣ ಪ್ರಮಾಣದ ಫ್ರ್ಯಾಂಚೈಸೀಸ್ ಗಳಾದ ರೆಸ್ಟಾರಂಟ್ಸ್,ಗ್ಯಾಸೊಲಿನ್ ಸ್ಟೇಶನ್ಸ್,ಟ್ರಕ್ಕಿಂಗ್ ಸ್ಟೇಶನ್ಸ್ ಇವುಗಳಲ್ಲಿ ಅಧಿಕ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮತ್ತು ವಹಿವಾಟಿನ ಹೆಚ್ಚು ನಿಗಾ ವಹಿಸಬೇಕಾಗುತ್ತದೆ. ಇಲ್ಲಿ ದೊಡ್ಡ ಫ್ರ್ಯಾಂಚೈಸ್ಸೀಸ್ ಗಳೂ ಇದ್ದಾರೆ-ಹೊಟೆಲ್ ಗಳು,ಸ್ಪಾಗಳು,ಆಸ್ಪತ್ರೆಗಳು ಇತ್ಯಾದಿ-ಇವುಗಳ ಬಗ್ಗೆ [[ಟೆಕ್ನಾಲಾಜಿಕಲ್ ಅಲೈಯನ್ಸಸ್]] ನಲ್ಲಿ ಚರ್ಚಿಸಲಾಗುತ್ತದೆ. ಓರ್ವ ಫ್ರ್ಯಾಂಚೈಸರ್ ಗೆ ಪ್ರಮುಖ ಹಣಕಾಸು ನೀಡುವ ಕ್ರಮಗಳೆಂದರೆ:(a) a ಒಂದು [[ರಾಯಲ್ಟಿ]] (ರಾಜಧನ)ಇದನ್ನು ವ್ಯಾಪಾರಿ ಚಿನ್ಹೆಗಾಗಿ ಮತ್ತು (b)ಬಿ ತರಬೇತಿ ಮತ್ತು ಸಲಹಾ ಸೇವೆಗಳನ್ನು ನೀಡುವ ಫ್ರ್ಯಾಂಚೈಸೀಸ್ ಗಳಿಗೆ ನೀಡಲಾಗುತ್ತದೆ. ಎರಡು ಶುಲ್ಕಗಳನ್ನು ಒಂದೇ "ಆಡಳಿತ ನಿರ್ವಹಣೆ"ಶುಲ್ಕದಲ್ಲಿ ಜೋಡಿಸಬಹುದು. ವ್ಯಾಪಾರಿ ವಿಷಯಗಳ ಬಹಿರಂಗಪಡಿಸುವಿಕೆ ಒಂದು ಪ್ರತ್ಯೇಕವಾದ ಅಂಶ ಮತ್ತು ಯಾವಾಗಲೂ "ಫ್ರಂಟ್ -ಎಂಡ್ ಫೀ" ಎನ್ನಲಾಗುತ್ತದೆ. ಈ ಫ್ರ್ಯಾಂಚೈಸ್ ಎನ್ನುವುದು ಒಂದು ನಿಗದಿತ ಅವಧಿಗೆ ಸೀಮಿತವಾಗಿರುತ್ತದೆ (ಕಡಿಮೆ ಅವಧಿಯಲ್ಲಿ ನಿಂತರೆ ಮತ್ತೆ ಮರು ''ಪರವಾನಿಗೆ '' ಪಡೆಯಬೇಕು)ಅದಲ್ಲದೇ ವಿಶಿಷ್ಟ "ಪ್ರದೇಶ" ಅಥವಾ ಕಾರ್ಯ ನಿರ್ವಹಿಸುವ ಸ್ಥಳದಿಂದ ಇಂತಿಷ್ಟು ದೂರ ಎಂದು ನಿಗದಿಪಡಿಸಲಾಗುತ್ತದೆ. ಇಲ್ಲಿ ಹಲವಾರು ಇಂತಹ ಸ್ಥಳಗಳು ಇರಬಹುದು. ಸಾಮಾನ್ಯವಾಗಿ ಒಪ್ಪಂದಗಳು ಐದು ವರ್ಷದಿಂದ ಮೂವತ್ತು ವರ್ಷಗಳ ವರೆಗೆ ಇರುತ್ತವೆ,ಕೆಲವೊಮ್ಮೆ ಅವಧಿಗೆ ಮುನ್ನ ರದ್ದುಪಡಿಸಬಹುದಾಗಿದೆ ಅಥವಾ ಗಂಭೀರ ಪ್ರಕರಣಗಳಲ್ಲಿ ಬಹಳಷ್ಟು ಒಪ್ಪಂದಗಳನ್ನು ಫ್ರ್ಯಾಂಚೈಸೀಸ್ ಗಳಿಂದ ಹಿಂಪಡೆಯಲಾಗುತ್ತದೆ. ಫ್ರ್ಯಾಂಚೈಸ್ ಅನ್ನುವುದು ಒಂದು ತಾತ್ಕಾಲಿಕ ವ್ಯವಹಾರದಲ್ಲಿನ ಬಂಡವಾಳ ಹೂಡಿಕೆಯಾಗಿದೆ,ಇದರಲ್ಲಿ ಬಾಡಿಗೆ ಅಥಾವಾ ಲೀಸಿಂಗ್ ನ ಆವಕಾಶವೂ ಇರುತ್ತದೆ.ಈ ವಹಿವಾಟನ್ನು ಮಾಲಿಕತ್ವಗಳಿಗಾಗಿ ಮಾರಾಟ ಮಾತ್ರ ಇಲ್ಲಿ ಇರುವುದಿಲ್ಲ. ಇದನ್ನು ಆಸ್ತಿಗಳ ವ್ಯರ್ಥತೆ ಎಂದು ಸೀಮಿತ ಪರವಾನಿಗೆ ಮೂಲಕ ವರ್ಗೀಕರಿಸಲಾಗಿದೆ. ಫ್ರ್ಯಾಂಚೈಸ್ ಒಂದು ಸಂಪೂರ್ಣ ಪ್ರಮಾಣದ್ದಾಗಿರಬಹುದು ಅಥವಾ ಬೇರೆ ವ್ಯಾಪಾರಿ ಉದ್ದೇಶ ಇಲ್ಲವೆ 'ಸೋಲ್ ಅಂಡ್ ಎಕ್ಸಕ್ಲುಸಿವ್ 'ಒಂದೇ ಉದ್ದೇಶದ ಅಥವಾ ಏಕಸ್ವಾಮ್ಯದ ವ್ಯಾಪಾರ. ಆದರೂ ಕೂಡಾ ಫ್ರ್ಯಾಂಚೈಸರ್ ನ ಆದಾಯ ಮತ್ತು ಲಾಭವು ಫ್ರ್ಯಾಂಚೈಸ್ ಬಹಿರಂಗಪಡಿಸುವ ದಾಖಲೆಗಳಲ್ಲಿ ನಮೂದಿಸಲ್ಪಡುತ್ತದೆ.ಫ್ರ್ಯಾಂಚೈಸೀಸ್ ಗಳ ''ಲಾಭದ '' ಬಗ್ಗೆ ಯಾವುದೇ ನಿಗದಿತ ಕಾನೂನುಗಳಿಲ್ಲ,ಇದು ವ್ಯಾಪಾರ-ವಹಿವಾಟಿನ 'ಕೆಲಸ'ದ ತೀವ್ರತೆಯನ್ನು ಅವಲಂಬಿಸಿದೆ. ಆದ್ದರಿಂದ ಫ್ರ್ಯಾಂಚೈಸರ್ ನ ಶುಲ್ಕಗಳು ಯಾವಾಗಲೂ 'ಒಟ್ಟಾರೆ ಮಾರಾಟದ ಆದಾಯ'ಅವಲಂಬಿಸಿದೆ.ಆದರೆ ಲಾಭ ಗಳಿಸಿದರ ಮೇಲಲ್ಲ. ನೋಡಿ [[ಸಂಭಾವನೆ]]. ಹಲವಾರು ಗ್ರಾಹ್ಯ ಮಾಡುವ ಗ್ರಾಹ್ಯ ಮಾಡಲಾಗದ ಆಸ್ತಿಗಳು ಉದಾಹರಣೆಗೆ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ [[ಜಾಹಿರಾತು]]ಗಳು,[[ತರಬೇತಿ]],ಮತ್ತು ಇನ್ನುಳಿದ ಬೆಂಬಲಿತ ಸೇವೆಗಳು ಇತ್ಯಾದಿ ''ಸಾಮಾನ್ಯವಾಗಿ '' ಫ್ರ್ಯಾಂಚೈಸರ್ ರಲ್ಲಿ ಲಭ್ಯವಾಗಿರುತ್ತವೆ. ಇಲ್ಲಿ ಫ್ರ್ಯಾಂಚೈಸ್ ದಲ್ಲಾಳಿಗಳು ಸೂಕ್ತವಾದ ಫ್ರ್ಯಾಂಚೈಸರ್ ನನ್ನು ಪತ್ತೆ ಹಚ್ಚುತ್ತಾರೆ. ಇಲ್ಲಿ 'ಮಾಸ್ಟರ್ ಫ್ರ್ಯಾಂಚೈಸರ್ ಗಳು' ಇರುತ್ತಾರೆ,ಇವರು ಉಪ-ಫ್ರ್ಯಾಂಚೈಸ್ ಗೆ ವಹಿಸಿಕೊಡಲು ಆಯಾ ಪ್ರದೇಶಗಳಲ್ಲಿ ಹಕ್ಕು ಪಡೆದಿರುತ್ತಾರೆ. [[ಅಂತಾರಾಷ್ಟ್ರೀಯ ಫ್ರ್ಯಾಂಚೈಸ್ ಅಸೊಶಿಯೇಶನ್]] ಪ್ರಕಾರ ಸುಮಾರು 4% ರಷ್ಟು ಎಲ್ಲಾ ವಹಿವಾಟುಗಳು ಯುನೈಟೆಡ್ ಸ್ಟೇಟ್ಸ್ ನಲ್ಲಿ ಫ್ರ್ಯಾಂಚೈಸ್ -ಕಾರ್ಯಚಟುವಟಿಕೆಗಳ ಮೂಲಕ ನಡೆಯುತ್ತವೆ. ಸಾಹಸ ಬಂಡವಾಳೋದ್ಯಮಕ್ಕಾಗಿ {{Citation needed|date=April 2010}}ಕೇವಲ ಫ್ರ್ಯಾಂಚೈಸಿಂಗ್ (ಬೇರೆಯವರಿಗೆ ಕಂಪನಿ ಮಾರಾಟದ ಹಕ್ಕನ್ನು ನೀಡುವುದು) ಒಂದು ಅತ್ಯುತ್ತಮ ''ಬಂಡವಾಳ '' ವಲಯ ಎನ್ನಲಾಗಿದೆ;ಇಲ್ಲಿ'' ವಹಿವಾಟಿನ ನಿಯಂತ್ರಣ'' ಮತ್ತು ವಿತರಣಾ ಕೊಂಡಿಯನ್ನು ಈ ಪ್ರತಿನಿಧಿತ್ವದ ಮೂಲಕ ಪಡೆದು ತಮ್ಮ ಸೇವೆಗಳಿಗೆ ಮಾರುಕಟ್ಟೆಯಲ್ಲಿ ನ್ಯಾಯ ಒದಗಿಸಬೇಕಾಗಿದೆ. ಮಾರಾಟಕ್ಕಾಗಿ ಬ್ರಾಂಡ್ ಮತ್ತು ಅದರ ವಿತರಣೆಗಳನ್ನು ಸರಿಯಾಗಿ ವಿನ್ಯಾಸಗೊಳಿಸಿದರೆ ಅವುಗಳನ್ನು ಸೂಕ್ತ ಫ್ರ್ಯಾಂಚೈಸೀಸ್ ಗಳಿಗೆ ಈ ಫ್ರ್ಯಾಂಚೈಸ್ ಗಳು ಉಪ ವಹಿವಾಟುದಾರರಿಗೆ ಮಾರಾಟದ ಜವಾಬ್ದಾರಿ ವಹಿಸಿಕೊಡುತ್ತಾರೆ.ಹೀಗೆ ಫ್ರ್ಯಾಂಚೈಸೀಸ್ ಗಳು ತಮ್ಮ ಬಂಡವಾಳ ಮತ್ತು ವ್ಯಾಪಾರಿ ಅಪಾಯಗಳನ್ನು ಎದುರಿಸುವ ಸಾಮರ್ಥ್ಯ ಪಡೆದಿರುತ್ತಾರೆ. ಫ್ರ್ಯಾಂಚೈಸಿಂಗ್ ಅಧಿಕಾರದಿಂದ ಫ್ರ್ಯಾಂಚೈಸರ್ ನಿಯಮಗಳನ್ನು ಬಹಳ ಕಠಿಣವಾಗಿ ರೂಪಿಸಲಾಗಿದೆ,US ಮತ್ತು ಇನ್ನಿತರ ದೇಶಗಳಲ್ಲಿ ಸಣ್ಣ ಫ್ರ್ಯಾಂಚೈಸೀಸ್ ಗಳು ಅಥವಾ ಆರಂಭಿಕ ಬಂಡವಾಳದಾರರು ತಮ್ಮ ದೇಶದಲ್ಲಿ ನಡೆಸುವ ಈ ಕಾರ್ಯಚಟುವಟಿಕೆಗಳನ್ನೂ ಸಹ ಫ್ರ್ಯಾಂಚೈಸಿಂಗ್ ಸಂಸ್ಥೆ ತನ್ನಷ್ಟಕ್ಕೆ ತಾನೇ {{Citation needed|date=April 2010}}ರಕ್ಷಿಸಿಕೊಂಡಂತಾಗುತ್ತದೆ. ಅದಲ್ಲದೇ ಟ್ರೇಡ್ ಮಾರ್ಕ್ (ವ್ಯಾಪಾರಿ ಚಿನ್ಹೆ) ಸೇವಾ ಸಂಸ್ಥೆಯ ಒಂದು ಗೆರೆಯಾಗಿ ಮಾರ್ಪಡುತ್ತದೆ.ಇಲ್ಲಿ ಅದಕ್ಕೆ ಪೂರಕವಾಗಿ ನಿಯಂತ್ರಣಗಳನ್ನೂ ರೂಪಿಸಲಾಗುತ್ತದೆ. == ಪಾಲುದಾರರ ಜವಾಬ್ದಾರಿಗಳು == ಫ್ರ್ಯಾಂಚೈಸ್ ಗೆ ಸಂಬಂಧಿಸಿದ ಪ್ರತಿ ಪಾಲುದಾರನು ತನ್ನ ಕರ್ತವ್ಯ ಅಥವಾ ಜವಾಬ್ದಾರಿಯ ಕುರಿತಂತೆ ತನ್ನ ಆಸಕ್ತಿಗಳನ್ನು ಪ್ರದರ್ಶಿಸಬೇಕಾಗುತ್ತದೆ. ತನ್ನ ವ್ಯಾಪಾರಿ ಚಿನ್ಹೆಯನ್ನು ಸಂರಕ್ಷಿಸಿಕೊಳ್ಳಲು ಫ್ರ್ಯಾಂಚೈಸರ್ ಬಹಳಷ್ಟು ಗಮನ ನೀಡಬೇಕಾಗುತ್ತದೆ,ವ್ಯವಹಾರದ ಪರಿಕಲ್ಪನೆಯ ''ನಿಯಂತ್ರಣ '' ಮತ್ತು ಅದರ [[ತಂತ್ರಜ್ಞಾನದ ವಿವರ]]ಗಳ ಭದ್ರತೆಯೂ ಆತನ ಜವಾಬ್ದಾರಿಯಾಗಿದೆ. ಇದು ಫ್ರ್ಯಾಂಚೈಸೀಸ್ ಗಳು ತಮ್ಮ ಕಾರ್ಯ ಚಟುವಟಿಕೆಯನ್ನು ಮಾರಾಟದ ಚಿನ್ಹೆಯೊಂದಿಗೆ ಉಳಿಸಿ ಅದನ್ನು ಪ್ರಮುಖ ಅಥವಾ ಪ್ರಸಿದ್ದ ಗುಣಮಟ್ಟದ ವಹಿವಾಟಾಗಿ ಮಾಡಬೇಕಾಗುತ್ತದೆ. ಇದರಲ್ಲಿ ದೊಡ್ಡ ಪ್ರಮಾಣದ ಗುಣಮಟ್ಟದ ಉತ್ತೇಜಕಗಳನ್ನು ಅಳವಡಿಸಲಾಗಿದೆ. ಸೇವಾ ಸ್ಥಳವು ಫ್ರ್ಯಾಂಚೈಸರ್ ನ ರುಜುವನ್ನು ಹೊಂದಿರಬೇಕು,ವ್ಯಾಪಾರಿ ಚಿನ್ಹೆ ಮತ್ತು ವಹಿವಾಟಿನ ಜಾಗೆಯ ವಿವರವನ್ನು ಪಡೆದಿರಬೇಕು. ಫ್ರ್ಯಾಂಚೈಸೀಸ್ ಗಳು ಧರಿಸಿರುವ ಸಮವಸ್ತ್ರ ಒಂದು ನಿಗದಿತ ಶೇಡ್ ಮತ್ತು ಬಣ್ಣವನ್ನು ಪ್ರದರ್ಶಿಸುತ್ತಿರಬೇಕು. ಸೇವೆಯು ಫ್ರ್ಯಾಂಚೆಸರ್ ನ ಯಶಸ್ವಿ ಪ್ರಕಾರದಲ್ಲಿ ಹೊಂದಿಕೆಯಾಗುವಂತೆ ಇರಬೇಕು. ''ಇಲ್ಲಿ ಫ್ರ್ಯಾಂಚೈಸೀಯು ಕಿರಕಳ ವ್ಯಾಪಾರದಲ್ಲಿರುವಂತೆ ಇದರ ಪೂರ್ಣ ವಹಿವಾಟಿನ ನಿಯಂತ್ರಣ ಹೊಂದಿರಲಾರ''. ಆದರೂ ಇಲ್ಲಿ ಕೆಲವು ತಪ್ಪು-ದಾರಿಯ ರೇಖೆಗಳಿವೆ! ಫ್ರ್ಯಾಂಚೈಸರ್ ನಿಂದ ಒಂದು ಉಪಕರಣವನ್ನು ಖರೀದಿಸಿ ಅದನ್ನು ಸೂಕ್ತವಾಗಿ ಪೂರೈಕೆ ಮಾಡುವುದೇ ಇದರ ಯಶಸ್ವಿನ ಗುಟ್ಟಾಗಿದೆ.(ಯಾವುದನ್ನು ಯಾವ ಬೆಲೆಗೆ ನಿಗದಿ ಮಾಡಿ ಖರೀದಿಸಬೇಕು ಪೂರೈಸಬೇಕೆಂಬುದು ಇದರ ಉದ್ದೇಶ) ಉದಾಹರಣೆಗೆ ಒಂದು ಕಾಫಿಯನ್ನು ಅದರ ಟ್ರೇಡ್ ಮಾರ್ಕ್ ಆಧಾರದ ಮೇಲೆ ಗುರುತಿಸಬಹುದು ಆದರೆ ಅದಕ್ಕೆ ಬೇಕಾಗಿರುವ ಕಚ್ಚಾ ಸಾಮಗ್ರಿ ಎಲ್ಲಿಯದೆಂದು, ಪೂರೈಕೆದಾರ ಯಾರೆಂದುಹೇಳಲಾಗುವುದಿಲ್ಲ.ಒಂದು ವೇಳೆ ಫ್ರ್ಯಾಂಚೈಸರ್ ನೊಬ್ಬ ತನ್ನ ದಾಸ್ತಾನಿನಿಂದ ''ಅವಶ್ಯ ಬಿದ್ದರೆ'' ''ಪಡೆಯಬಹುದಾದಾಗ '' ಅದು [[ಆಂಟಿ-ಟೃಸ್ಟ್ ಲೆಜಿಸ್ಲೇಶನ್]] ಅಥವಾ ಅದಕ್ಕೆ ಪರ್ಯಾಯವಾದ ಕಾನೂನುಗಳಿಗೆ ಬೇರೆ ದೇಶದವರೂ ಅನ್ವಯಿಸಬಹುದು. ಅದೇ ರೀತಿಯಾಗಿ ಸಿಬ್ಬಂದಿಯ ಸಮವಸ್ತ್ರ ಖರೀದ,ರುಜುಗಳು ಇತ್ಯಾದಿ.ಇಲ್ಲಿ ಫ್ರ್ಯಾಂಚೈಸ್ ನ ''ಜಾಗೆಗಳು '' ಫ್ರ್ಯಾಂಚೈಸರ್ ನಿಂದ ಒಡೆತನ ಪಡೆದಿದ್ದರೆ ಅವುಗಳ ನಿರ್ವಹಣೆ ಮತ್ತು ನಿಯಂತ್ರಣ ಅದಕ್ಕೆ ಸಂಬಂಧಿಸಿದೆ. ಫ್ರ್ಯಾಂಚೈಸೀಯು ಎಚ್ಚರಿಕೆಯಿಂದ ತನ್ನ ಪರವಾನಿಗೆಯನ್ನು ಪರಸ್ಪರ ಒಪ್ಪಿಗೆಯೊಂದಿಗೆ ಪಡೆದುಕೊಳ್ಳಬೇಕಾಗುತ್ತದೆ. ಆತ ತನ್ನ ಫ್ರ್ಯಾಂಚೈಸರ್ ಜೊತೆ ಮಾರುಕಟ್ಟೆಯ ಯೋಜನೆ ಅಥವಾ ವ್ಯಾಪಾರದ ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ಶುಲ್ಕಗಳ ಬಗೆಗೆ ಯಾವುದೇ ಮುಚ್ಚುಮರೆ ಇಲ್ಲದೇ ಪೂರ್ಣವಾಗಿ ಹೇಳಬೇಕಲ್ಲದೇ ಯಾವುದೇ ರಹಸ್ಯ ಶುಲ್ಕ ಇರಬಾರದೆಂಬ ನಿಯಮವಿದೆ. ಆರಂಭಿಕ ಮತ್ತು ವೆಚ್ಚಗಳು ಮತ್ತು ಕಾರ್ಯಾಚರಣೆಗೆ ಬೇಕಾದ ಬಂಡವಾಳದ ಬಗ್ಗೆ ಪರವಾನಿಗೆ ಪಡೆಯುವ ಮುಂಚೆ ಇದರ ಬಗ್ಗೆ ತಿಳಿದಿರಬೇಕು. ಹೆಚ್ಚುವರಿ ಲೈಸನ್ಸ್ ಗಳನ್ನು ಕೊಡುವುದರಿಂದ ಆ ಪ್ರದೇಶದಲ್ಲಿ "ಪ್ರಾದೇಶಿಕತೆ"ಯಲ್ಲಿ ಜಂಗುಳ ಆಗಬಾರದು,ಒಂದು ವೇಳೆ ಫ್ರ್ಯಾಂಚೈಸ್ ಉತ್ತಮ ಯೋಜನೆಯೊಂದಿಗೆ ತನ್ನ ಕೆಲಸಗಳನ್ನು ವಹಿಸಿಕೊಂಡರೆ ಇಂತಹ ಸಮಯವನ್ನು ಸೂಕ್ತವಾಗಿ ಬಳಸಬೇಕಾಗುತ್ತದೆ. ಈ ಫ್ರ್ಯಾಂಚೈಸೀಯು ಸ್ವತಂತ್ರ ವ್ಯಾಪಾರಿಯಂತೆ ಕಂಡು ಬರಬೇಕಾದ ಅವಶ್ಯವಿದೆ. ಆತ ವ್ಯಾಪಾರಿ ಮುದ್ರೆಯನ್ನು ಮೂರನೆಯವರು ದುರುಪಯೋಗಪಡಿಸಿಕೊಳ್ಳುವ ಬಗ್ಗೆ ಫ್ರ್ಯಾಂಚೈಸರ್ ಇದನ್ನು ರಕ್ಷಣೆ ಮಾಡಿಕೊಳ್ಳುತ್ತಾನೆ ಇಲ್ಲಿ ಫ್ರ್ಯಾಂಚೈಸ್ ಅಧಿಕಾರ ಪತ್ರವು ಫ್ರ್ಯಾಂಚೈಸೀಗೆ ನೆರವು ನೀಡಲು ಅನುಕೂಲವಾಗುವಂತೆ ಆ ಸಂದರ್ಭದಲ್ಲಿ ಒಪ್ಪಂದ <ref>^ ಮ್ಯಾನ್ಯುವಲ್ ಆನ್ ಟೆಕ್ನಿಕಲಾಜಿ ಟ್ರಾನ್ಸಫರ್ ನೆಗೊಶಿಯೇಶನ್ (ಎ ರೆಫೆರನ್ಸ್ ಫಾರ್ ಪಾಲ್ಸಿ-ಮೇಕರ್ಸ್ ಅಂಡ್ ಪ್ರಾಕ್ಟೀಸ್ ನರ್ಸ್ ಆನ್ ಟೆಕ್ನೊಲಾಜಿ ಟ್ರಾನ್ಸಫರ್ ),1996 ಯುನೈಟೆಡ್ ನೇಶನ್ಸ್ ಇಂಡಸ್ಟ್ರಿಯಲ್ ಡೆವಲಪ್ ಮೆಂಟ್ ಆರ್ಗ್ಫೈನೈಜೇಶನ್, ವಿಯೆನ್ನಾ, 1990, ISBN 92-1-106302-7</ref> ಮಾಡಿಕೊಳ್ಳಲಾಗುತ್ತದೆ.. ಬಹಳಷ್ಟು ಬಾರಿ ತರಬೇತಿ ಅವಧಿಯಲ್ಲಿ ಪ್ರಾರಂಭದ ಶುಲ್ಕ ಮತ್ತು ಸಂಕೀರ್ಣ ಉಪಕರಣಗಳ ಬಗ್ಗೆ ಫ್ರ್ಯಾಂಚೈಸೀಯು ವಿವರಣಾ ಪತ್ರದ ಮೂಲಕ ತಿಳಿದು ಕಲಿತುಕೊಳ್ಳಬೇಕಾಗುತ್ತದೆ. ಈ ತರಬೇತಿ ಅವಧಿಯು ತೃಪ್ತಿಕರವಾಗಿರಬೇಕು,ಅಲ್ಲದೇ ಫ್ರ್ಯಾಂಚೈಸೀ ಗೆ ಇದು ದುಬಾರಿ ವೆಚ್ಚವಾಗಿ ಪರಿಗಣಿತವಾಗಬಾರದು. ಹಲವಾರು ಫ್ರ್ಯಾಂಚೈಸರ್ ಗಳು ಕಾರ್ಪೊರೇಟ್ ಯುನ್ವರ್ಸಿಟಿಗಳನ್ನು ಆರಂಭಿಸಿ ಸಿಬ್ಬಂದಿಗೆ ಸರಿಯಾದ ತರಬೇತಿಯನ್ನು ನೀಡಲು ಆರಂಭಿಸಿವೆ. ಇದಲ್ಲದೇ ಮಾರಾಟ ಕುಶಲತೆ ಬಗೆಗಿನ ಸಾಹಿತ್ಯ ಮತ್ತು ಮಾರಾಟಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ಈಮೇಲ್ ಮೂಲಕ ನೀಡಬೇಕಾಗುತ್ತದೆ. ಆದರೆ ಯಾವುದೇ ಫ್ರ್ಯಾಂಚೈಸ್ ಒಪ್ಪಂದಗಳು ಯಾವುದೇ ಖಚಿತತೆ ಅಥವಾ [[ವಾರಂಟೀಸ್]] ನ್ನು ಒಳಗೊಳ್ಳುವುದಿಲ್ಲ.ಆಗ ಫ್ರ್ಯಾಂಚೈಸೀಗಳಿಗೆ ಯಾವುದೇ ತಕರಾರು ಬಂದಾಗ ಅವರ ಕಾನೂನು ಕ್ರಮಗಳಿಗೆ ಬೆಲೆ <ref>http://www.nolo.com/legal-encyclopedia/article-29512.html</ref> ಇರುವುದಿಲ್ಲ. ಫ್ರ್ಯಾಂಚೈಸ್ ಗುತ್ತಿಗೆಗಳು ಯಾವಾಗಲೂ ಫ್ರ್ಯಾಂಚೈಸರ್ ಗಳ ಪರವಾಗಿ ಏಕಪಕ್ಷೀಯವಾಗಿರುತ್ತವೆ.ಆದರೆ ಅವುಗಳು ಅವರ ''ಫ್ರ್ಯಾಂಚೈಸೀಸ್ '' ಗಳ ಲಾ ಸೂಟ್ ಗಳ ಮೂಲಕ ರಕ್ಷಣೆಗೆ ಒಳಪಡುತ್ತವೆ,ಇಲ್ಲಿ ಮರಳಿ ಪಡೆಯಲಾಗದ ಈ ಕರಾರುಗಳು ಫ್ರ್ಯಾಂಚೈಸೀಯಿಂದ ಸಮ್ಮತಿಯನ್ನು ಪಡೆಯುತ್ತಿರುತ್ತವೆ,ಈ ಜವಾಬ್ದಾರಿಯುತ ವ್ಯಾಪಾರಿ ಒಪ್ಪಂದವನ್ನು ಮಾಡಿಕೊಳ್ಳುವಾಗ ಫ್ರ್ಯಾಂಚೈಸರ್ ನಿಂದ ಯಾವುದೇ ರೀತಿಯ ಲಾಭ ಅಥವಾ ವ್ಯಾಪಾರದ ಯಶಸ್ಸಿನ ಬಗ್ಗೆ ಜವಾಬ್ದಾರಿ ''ಹೊಂದಿರುವುದಿಲ್ಲ''. ಈ ಗುತ್ತಿಗೆ ಒಪ್ಪಂದಗಳನ್ನು ತಮ್ಮ ಸ್ವಂತ ಇಚ್ಛೆ ಮೇಲೆ ನವಿಕರಿಸಬಹುದಾಗಿದೆ. ಹಲವಾರು ಫ್ರ್ಯಾಂಚೈಸರ್ ಗಳು ಫ್ರ್ಯಾಂಚೈಸೀಸ್ ಗಳಿಗೆ ಯಾವುದೇ ಒಕ್ಕೂಟ ಅಥವಾ ರಾಜ್ಯ ಕಾನೂನು ರೀತ್ಯಾ ಹಕ್ಕುಗಳನ್ನು ನೀಡದ ಬಗ್ಗೆ ಒಪ್ಪಂದ ಸಂದರ್ಭದಲ್ಲೇ ಸ್ಪಷ್ಟಪಡಿಸಲಾಗಿರುತ್ತದೆ.ಕೆಲವು ವಿವಾದದ ಸಂದರ್ಬದಲ್ಲಿ ಇಂತಹ ಸಮಸ್ಯೆಯನ್ನು ಹೇಗೆ ಬಗೆಹರಿಸಿಕೊಳ್ಳಬೇಕೆಂಬ ಮಾಹಿತಿಯನ್ನು ಫ್ರ್ಯಾಂಚೈಸರ್ ಗಳ ನಿರ್ಧಾರಕ್ಕೆ ಬಿಡಲಾಗುತ್ತದೆ. === ನಿಯಂತ್ರಣಗಳು === ===The U.S.(ದಿ ಯು.ಎಸ್ )=== <ref name="findarticles.com">{{Cite web |url=http://findarticles.com/p/articles/mi_m0FJN/is_n8_v30/ai_18728418 |title=ಆರ್ಕೈವ್ ನಕಲು |access-date=2010-06-29 |archive-date=2013-01-12 |archive-url=https://web.archive.org/web/20130112212746/http://findarticles.com/p/articles/mi_m0FJN/is_n8_v30/ai_18728418 |url-status=dead }}</ref> ಹೊಲಿಗೆ ಯಂತ್ರದಲ್ಲಿ 1850 ರಲ್ಲಿ ಸುಧಾರಣೆಗಳನ್ನು ತಂದ ಐಸಾಕ್ ಸಿಂಗರ್ ಫ್ರ್ಯಾಂಚೈಸಿಂಗ್ ಬಗ್ಗೆ ತನ್ನ ಮೊದಲ ಪ್ರಯತ್ನಗಳನ್ನು ಯುನೈಟೆಡ್ ಸ್ಟೇಟ್ಸ್ ನಲ್ಲಿ ಮಾಡಿದನಲ್ಲದೇ ನಂತರ ಕೊಕೊಕೊಲಾ,ವೆಸ್ಟರ್ನ್ ಯುನಿಯನ್ <ref>[http://www.referenceforbusiness.com/encyclopedia/For-Gol/Franchising.html ಫ್ರ್ಯಾಂಚೈಸಿಂಗ್- ಫ್ರ್ಯಾಂಚೈಸೀಸಗಳ,ಪ್ರಕಾರಗಳು, ಫ್ರ್ಯಾಂಚೈಸಿಂಗ್ ನ ಇತಿಹಾಸ, ದಿ ಸ್ಪ್ರೆಡ್ ಆಫ್ ಫ್ರ್ಯಾಂಚೈಸಿಂಗ್]</ref> ಇತ್ಯಾದಿ ಮತ್ತು ಇನ್ನಿತರ ಅಟೊಮೊಬೈಲ್ ತಯಾರಕರು ಹಾಗು ವ್ಯಾಪಾರಿಗಳು ಮಧ್ಯದ ವಹಿವಾಟಿನ ಒಪ್ಪಂದಗಳು ಈ ನಿಟ್ಟಿನಲ್ಲಿ ಆತ ತನ್ನ ಕಾರ್ಯ ಚಟುವಟಿಕೆ <ref name="findarticles.com"/> ಮಾಡಿದ. ಫ್ರ್ಯಾಂಚೈಸ್ -ಮೂಲದ ಆಹಾರ ಸೇವಾ ಸಂಸ್ಥೆಗಳ ಆರಂಭದ ನಂತರ ಆಧುನಿಕ ಫ್ರ್ಯಾಂಚೈಸಿಂಗ್ ಪ್ರಾಧಾನ್ಯತೆ ಪಡೆಯಿತು. 1932,ರಲ್ಲಿ ಹೌವರ್ಡ್ ಡೀರಿಂಗ್ ಜಾನ್ ಸನ್ ಫ್ರ್ಯಾಂಚೈಸ್ -ಮೂಲದ ಮೊದಲ ರೆಸ್ಟಾರಂಟ್ ಮ್ಯಾಸಚ್ಸೆಟ್ಟೆಯ ಕ್ವಿನೆಯಲ್ಲಿ [[ಹೌವರ್ಡ್ ಜಾನ್ ಸನ್]] 1920 ರಲ್ಲಿ <ref>[https://web.archive.org/web/20120711101700/http://findarticles.com/p/articles/mi_m3190/is_n4_v32/ai_20199526/ ಅಲ್ಲೆನ್, ಕೊಲಿನ್ ಚಕ್ಮಾ. ]</ref><ref>[https://web.archive.org/web/20120711112602/http://findarticles.com/p/articles/mi_m3190/is_nSPEISS_v30/ai_18091886/ ಹೌವರ್ಡ್, ಟಿ. (]</ref> ಪ್ರಾರಂಬಿಸಿದ. ಇಲ್ಲಿ ಮುಖ್ಯವಾದ ಉದ್ದೇಶವೆಂದರೆ ಅದೇ ಹೆಸರಿನಲ್ಲಿ ಆಹಾರ ಪೂರೈಕೆಗಳು,ಲಾಂಛನ ಮತ್ತು ಇನ್ನೂ ಕಟ್ಟಡದ ವಿನ್ಯಾಸ ಕೂಡಾ ಒಂದೇ ವಿನಿಮಯದಂತೆ ಇರುತ್ತದೆ. ಫ್ರ್ಯಾಂಚೈಸೀಸ್ 1930 ರಲ್ಲಿ [[ಹೌವರ್ಡ್ ಜೊನ್ ಸನ್]] ಆರಂಭಿಸಿದ ಸರಣಿ ವ್ಯಾಪಾರಿಗಳನ್ನು ಮೊಟೆಲ್ ಗಳಲ್ಲಿ ಫ್ರ್ಯಾಂಚೈಸಿಂಗ್ ಪದ್ದತಿಯನ್ನು <ref>{{Cite web |url=http://www.wdfi.org/fi/securities/franchise/history.htm |title=ಬ್ರೀಫ್ ಹಿಸ್ಟ್ರಿ (ಫ್ರ್ಯಾಂಚೈಸ್) |access-date=2010-06-29 |archive-date=2017-07-30 |archive-url=https://web.archive.org/web/20170730213741/http://www.wdfi.org/fi/securities/franchise/history.htm |url-status=dead }}</ref> ಆರಂಭಿಸಿದ. ಫ್ರ್ಯಾಂಚೈಸ್ ಸರಣಿಗಳಲ್ಲಿ ಉತ್ತೇಜನವೆಂದರೆ U.S.ಅಂತರರಾಜ್ಯ ಹೆದ್ದಾರಿ ಅಭಿವೃದ್ಧಿ ವಿಭಾಗದಲ್ಲಿ 1950 ರಲ್ಲಿ ಆರಂಭಗೊಂಡಿತು. U.S.FTC ಯಲ್ಲಿ ಫ್ರ್ಯಾಂಚೈಸೀಯು ವ್ಯಾಪಾರಿ ಅಂಶಗಳನ್ನು ಬಹಿರಂಗಗೊಳಿಸದ ಒಪ್ಪಂದಕ್ಕೆ ಫ್ರ್ಯಾಂಚೈಸರ್ ನಿಂದ ಸಹಿ ಹಾಕಿಸಲ್ಪಟ್ಟಿರುತ್ತದೆ,ಇದು ಹಣದ ಕೈ ಬದಲಾವಣೆಗೆ ಹತ್ತು ದಿನ ಪೂರ್ವದಲ್ಲೇ ಇದಕ್ಕೆ ಸಹಿ ಹಾಕಬೇಕಾಗುತ್ತದೆ. ಅಂತಿಮ ಒಪ್ಪಂದವು ಯಾವಾಗಲೂ ಶುಲ್ಕಗಳು ಮತ್ತು ಇನ್ನಿತರ ನಿಯಮಗಳ ಬಗ್ಗೆ ಕರಾರುಗ್ಳಿತ್ತವೆ. ಬಹಿರಂಗಗೊಳಿಸುವ ವಿಷಯಗಳ ಬಗ್ಗೆ ಮೂರನೆಯ ವ್ಯಕ್ತಿ ಅಥವಾ ಸಂಸ್ಠೆಯ ಬಗ್ಗೆ ವಿವರ ಪಡೆಯಲು ಫ್ರ್ಯಾಂಚೈಸರ್ ತನ್ನ ವಿಷಯಗಳ ಕಲೆಹಾಕಲು ಫ್ರ್ಯಾಂಚೀಸ್ ಮೇಲೆ ಅವಲಂಬಿತನಾಗುತ್ತಾನೆ. U.S.ನ ಡಿಸ್ಕ್ಲೊಸರ್ ಡಾಕ್ಯುಮೆಂಟ್ (FDD)ತುಂಬಾ ಉದ್ದವಾಗಿದೆ,(300-700 pp +)ಮತ್ತು ವಿವರಿಸಲಾಗಿದೆ (ಬಹಿರಂಗದ ಅಂಶದ ಬಗ್ಗೆ ತಿಳಿಯಲು UFOC ನ್ನು ನೋಡಿ)ಇದು ಫ್ರ್ಯಾಂಚೈಸರ್ ನ ಲೆಕ್ಕಪರಿಶೋಧಿತ ವಿವರವನ್ನು ನಿಗದಿತ ನಮೂನೆಯಲ್ಲಿ ನೀಡುತ್ತದೆ ಇದು ಫ್ರ್ಯಾಂಚೈಸೀಸ್ ಗಳ ಹೆಸರುಗಳು,ವಿಳಾಸಗಳು ಮತ್ತು ಫ್ರ್ಯಾಂಚೈಸೀಯ ದೂರವಾಣಿ ನಂಬರ್ ಗಳು ಇತ್ಯಾದಿಗಳನ್ನು ಪರವಾನಿಗೆ ನೀಡಿದ ಪ್ರದೇಶ ವ್ಯಾಪ್ತಿಯ (ಇವರನ್ನು ಒಪ್ಪಂದಕ್ಕೆ ಮತ್ತು ಕರಾರುಗಳಿಗೆ ಮುನ್ನ ಸಂಪರ್ಕಿಸಲಾಗುತ್ತದೆ)ಇದರಲ್ಲಿ ಫ್ರ್ಯಾಂಚೈಸ್ ಆದಾಯಗಳು, ಲಾಭಾಂಶಗಳ ಬಗ್ಗೆ ಫ್ರ್ಯಾಂಚೈಸ್ ಗಳ ಕರಾರುಗಳನ್ನು ಒಪ್ಪಂದ ಮಾಡಿಕೊಡಲಾಗುತ್ತದೆ. ರಾಜ್ಯಗಳು FDD ಯನ್ನು ಅಗತ್ಯವನ್ನು ಒಂದು ಕರಾರನ್ನು ಒಳಗೊಂಡಿದೆ,ರಾಜ್ಯ ಡಿಸ್ಕ್ಲೊಸರ್ ಡಾಕ್ಯುಮೆಂಟ್ ಫೆಡರಲ್ ಕಾನೂನು ಪ್ರಕಾರ ಅದರ ಅಗತ್ಯಗಳ ಪೂರೈಕೆ ಮಾಡಬೇಕಾಗುತ್ತದೆ,ಇದು ಫೆಡರಲ್ ನಿಯಂತ್ರಣ ನೀತಿಯನ್ನು ಪರಿಗಣಿಸಿ ಇದನ್ನು ಮನಗಾಣಬೇಕಾಗುತ್ತದೆ. ಇಲ್ಲಿ [[ಖಾಸಗಿ ಕಾರ್ಯಗಳ ಹಕ್ಕಿನ ಕ್ರಿಯೆ]] ಇರುವುದಿಲ್ಲ,ಆದರೆ FTC ನಿಯಮಗಳ ಬಗ್ಗೆ ಫ್ರ್ಯಾಂಚೈಸರ್ ಹದಿನೈದು ಅಥವಾ ಹೆಚ್ಚು ರಾಜ್ಯಗಳು ಫ್ರ್ಯಾಂಚೈಸೀಗಳಿಗೆ ಈ ಹಕ್ಕನ್ನು ಒದಗಿಸಲು ಹಾಗು ಇದರ ಮೂಲಕ ಮೋಸ ಪತ್ತೆ ಹಚ್ಚಲು ಅನುಕೂಲವಾಗುವ ಕಾಯ್ದೆಗಳನ್ನು ಜಾರಿ ಮಾಡಲಾಗಿದೆ. ಬಹಳಷ್ಟು ಫ್ರ್ಯಾಂಚೈಸರ್ ಗಳು ಕೆಲವು ಕಡ್ಡಾಯ ನಿಯಮಗಳನ್ನು ತಮ್ಮ ಒಪ್ಪಂದಗಳಲ್ಲಿ ಇಟ್ಟು ಫ್ರ್ಯಾಂಚೈಸೀಗಳಿಗೆ ಅನುಕೂಲ ಮಾಡುವ ಪ್ರಯತ್ನವನ್ನೂ ಮಾಡಿದ್ದಾರೆ,ಈ ಬಗ್ಗೆ U.S.ಸುಪ್ರಿಮ್ ಕೋರ್ಟ್ ಇಂಥ ಪ್ರಕರಣಗಳನ್ನು ಸಹ ಕೈಗೆತ್ತಿಕೊಂಡಿದೆ. ಆದರೆ ಫ್ರ್ಯಾಂಚೈಸೀಸ್ ಫೆಡರಲ್ ರಜಿಸ್ಟ್ರಿ ಅಥವಾ ಫೆಡರಲ್ ದಾಖಲಿಸುವ ಅಗತ್ಯಗಳನ್ನು ಮಾಹಿತಿಗಾಗಿ ಪ್ರಸ್ತಾಪಿಸಲಾಗುತ್ತದೆ. ರಾಜ್ಯಗಳು ಫ್ರ್ಯಾಂಚೈಸಿಂಗ್ ಕಂಪನಿಗಳ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸುವ ಮೊದಲ ಕೆಲಸ ಮಾಡುತ್ತವೆ,ಅದಲ್ಲದೇ ಅವುಗಳ ಪ್ರದೇಶದ ವ್ಯಾಪ್ತಿಯಲ್ಲಿ ಅವುಗಳ ಕಾರ್ಯ ವೈಖರಿ ಮತ್ತು ತಕ್ಕಂತೆ ನಿಯಮ ಕಾನೂನುಗಳನ್ನು ಜಾರಿ ಮಾಡುತ್ತವೆ. ಫ್ರ್ಯಾಂಚೈಸರ್ ಗಳು ಹಲವಾರು ಪಾಲುದಾರರನ್ನು ಹೊಂದಿದಾಗ ಈ ಒಪ್ಪಂದವು ಫ್ರ್ಯಾಂಚೈಸ್ ರೂಪದ ವ್ಯಾಪಾರಿ ಸಂಬಂಧಕ್ಕೆ ನಾಂದಿಯಾಗುತ್ತದೆ,ಇದು ಆ ಪ್ರದೇಶದ ಫ್ರ್ಯಾಂಚೈಸೀ ಗಳಾದ ಎಲ್ಲರಿಗೂ ಸಮರೂಪದ್ದಾಗಿರುತ್ತದೆ. === ಯುರೋಪ್‌ === ಇತ್ತೀಚಿನ ವರ್ಷದಲ್ಲಿ ಯುರೊಪಿನಲ್ಲಿ ವೇಗವಾಗಿ ಫ್ರ್ಯಾಂಚೈಸಿಂಗ್ ಬೆಳೆಯುತ್ತಿದೆ,ಆದರೆ ಈ ಕೈಗಾರಿಕೆಯು ಇನ್ನೂ ಸೂಕ್ತ ನಿಯಂತ್ರಣವಿಲ್ಲ. ಯುನೈಟೆಡ್ ಸ್ಟೇಟ್ಸ್ ನಂತೆ ಯುರೊಪಿಯನ್ ಯುನಿಯನ್ ಕೂಡಾ ಫ್ರ್ಯಾಂಚೈಸ್ ನೀತಿಗೆ ಒಂದು ಸಮರೂಪದ ಡಿಸ್ಕ್ಲೊಜರ್ ಪಾಲಸಿಯನ್ನು ಜಾರಿಗೊಳಿಸಬೇಕಾಗಿದೆ. ಯುರೊಪ್ ನಲ್ಲಿ ಕೇವಲ ಐದು ದೇಶಗಳು ಮಾತ್ರ ಪೂರ್ವ-ಮಾರಾಟ ಡಿಸ್ಕ್ಲೊಜರ್ ಹಕ್ಕು ಬಾಧ್ಯತೆಗಳನ್ನು ನೀಡಿವೆ. ಅವುಗಳೆಂದರೆ ಫ್ರಾನ್ಸ್ (1989), ಸ್ಪೇನ್ (1996), ಇಟಲಿ (2004), ಬೆಲ್ಜಿಯಮ್ (2005) ಮತ್ತು ರೊಮಾನಿಯಾ (<ref>http://www.peralaw.com/EU_ಫ್ರ್ಯಾಂಚೈಸ್_Disclosure.html</ref> 1997). ಕೋಡ್ ಆಫ್ ಎಥಿಕ್ಸ್ ಆಫ್ ಯುರೊಪಿಯನ್ ಫ್ರ್ಯಾಂಚೈಸಿಂಗ್ ಫೆಡರೇಶನ್ ಕೂಡಾ ಸ್ವಯಂ-ನಿಯಂತ್ರಿತ ಹದಿನೇಳು ಯುರೊಪಿಯನ್ ರಾಜ್ಯಗಳಿಗೆ ಅನ್ವಯಿಸುತ್ತದೆ.ಇವರ ರಾಷ್ಟ್ರೀಯ ಫ್ರ್ಯಾಂಚೈಸ್ ಅಸೊಸಿಯೇಶನ್ಸ ಗಳು EFF ಗೆ ಸದಸತ್ವ ಪಡೆದಿರುತ್ತವೆ ಮತ್ತು UNIDROIT ಗೆ ಸದಸ್ಯತ್ವ ಪಡೆದಿರುತ್ತಾರೆ. ಎಲ್ಲಾ ರೀತಿಯ ಸಾಮಾನ್ಯ ಡಿಸ್ಕ್ಲೊಜರ್ ದೇಶಗಳು ತಮ್ಮ "ಒಪ್ಪಂದದ ಸಾರಾಂಶಗಳ"ನ್ನು ವಿವರಗಳೊಂದಿಗೆ ಇದನ್ನು ನೀಡಬೇಕಾಗುತ್ತದೆ: : :: ::* ಒಪ್ಪಂದದ ಉದ್ದೇಶ ::* ಪಾಲುದಾರರ ಹಕ್ಕುಗಳು ಮತ್ತು ಕರ್ತವ್ಯಗಳು ;;* ಆರ್ಥಿಕ ಪರಿಸ್ಥಿತಿಗಳು : :: ::* ಒಪ್ಪಂದದ ಕರಾರು ಆಯಾ ಪ್ರದೇಶಗಳಲ್ಲಿನ ಒಪ್ಪಂದದ ಪ್ರಕಾರ ಅಂತಿಮ ಕಾನೂನು ಸಲಹೆಗಳನ್ನು ಪಡೆಯಬೇಕಾಗುತ್ತದೆ. ಯುರೊಪಿನಂತಹ ಪ್ರದೇಶಗಳಲ್ಲಿ ಕಿರಕಳ ವ್ಯಾಪಾರಕ್ಕೆ ಜಾಗೆ ಸಿಗುವುದು ಪ್ರಮುಖ ಸಮಸ್ಯೆಯಾಗಿದೆ,ಅದರೆ ಇದೇ ಪರಿಸ್ಥಿತಿ US. ನಲ್ಲಿ ಭಿನ್ನವಾಗಿದೆ,ಇದರ ವ್ಯತಿರಿಕ್ತತೆಗೆ ಅನುಗುಣವಾಗಿ ಫ್ರ್ಯಾಂಚೈಸ್ ದಲ್ಲಾಳಿ ಅಥವಾ ಮಾಸ್ಟರ್ ಫ್ರ್ಯಾಂಚೈಸರ್ ಇದರಲ್ಲಿ ಮಹತ್ವದ ಪಾತ್ರ ವಹಿಸುತ್ತಾನೆ. ಅಲ್ಲಿನ ಸಾಂಸ್ಕೃತಿಕ ಅಂಶಗಳೂ ಕೂಡಾ ಜನಸಂಖ್ಯೆಗೆ ಅನುಗುಣವಾಗಿ ಬದಲಾಗುತ್ತದೆ. ==== ಫ್ರಾನ್ಸ್‌ ==== ಫ್ರಾನ್ಸ್ ಯುರೊಪಿನ ಅತಿ ದೊಡ್ಡ ಮಾರುಕಟ್ಟೆ ಯುನೈಟೆಡ್ ಸ್ಟೇಟ್ಸ್ ನಂತೆಯೇ ಇದು ಕೂಡಾ ಫ್ರ್ಯಾಂಚೈಸಿಂಗ್ ನಲ್ಲಿ 1930 ರಿಂದಲೂ ಸುದೀರ್ಘ ಇತಿಹಾಸ ಹೊಂದಿದೆ. ಪ್ರಗತಿಯು 70 ರಲ್ಲಿ ಬಂದಿತು..ಹೊರಗಿನ ಫ್ರ್ಯಾಂಚೈಸರಿಗೆ ಇಲ್ಲಿ ಮಾರುಕಟ್ಟೆ ಕೊಂಚ ತೊಂದರೆಯಾಗುತ್ತದೆ,ಯಾಕೆಂದರೆ ಇಲ್ಲಿನ ಸಾಂಸ್ಕೃತಿಕ ದೃಷ್ಟಿಗಳನ್ನು ಪರಿಗಣಿಸಿದಾಗ 21 ನೆಯ ಶತಮಾನದ ಮ್ಯಾಕ್ ಡೊನಾಲ್ಡ್ ನ ಕೆಲವು ಕುರುಹುಗಳು ಇದರಲ್ಲಿ ಸಿಕ್ಕಿವೆ. ಸುಮಾರು 30 US ಕಂಪನಿಗಳು ಫ್ರ್ಯಾಂಚೈಸಿಂಗ್ ನಲ್ಲಿ <ref>http://www.ಫ್ರ್ಯಾಂಚೈಸ್.org/ಫ್ರ್ಯಾಂಚೈಸ್-news-detail.aspx?id=33190{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಒಳಗೊಂಡಿವೆ.. ಫ್ರ್ಯಾಂಚೈಸೀಸ್ ನ್ನು ನಿಯಂತ್ರಿಸುವಂತಹ ಯಾವುದೇ ಸರ್ಕಾರಿ ಸಂಸ್ಥೆಗ ''ಳಿಲ್ಲ''. ದಿ ಲೊಯಿ ಡೌಬಿನ್ 1989 ರಲ್ಲಿ ಮೊದಲ ಯುರೊಪಿಯನ್ ಫ್ರ್ಯಾಂಚೈಸ್ ಡಿಸ್ಕ್ಲೊಸರ್ ಕಾನೂನನ್ನು ಪ್ರಸ್ತುತಪಡಿಸಿತು. ಇದು ಡಿಕ್ರೀ ನಂಬರ್ 91-337 ರ ಪ್ರಕಾರ ಯಾವುದೇ ವ್ಯಕ್ತಿಯು ತನ್ನ ವ್ಯಾಪಾರಿ ಗುಟ್ಟುಗಳನ್ನು ಬಹಿರಂಗಗೊಳಿಸುವ ನಿಯಮಾವಳಿಯಂತೆ ಇದನ್ನು ವ್ಯಾಪಾರಿಯು ಇನ್ನೊಬ್ಬರ ಕಾರ್ಪೊರೇಟ್ ಹೆಸರನ್ನು ಬಳಸುವಾಗ ಅಗತ್ಯ ಕ್ರಮಗಳಿಗೆ ಒಳಪಟ್ಟಿರಬೇಕಾಗುತ್ತದೆ.ಅಲ್ಲದೇ ವ್ಯಾಪಾರಿ ಸಂಬಂಧ ಇನ್ನುಳಿದ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಕಾನೂನು "ಕೇವಲ ಅದಕ್ಕೇ ಮೀಸಲಿಟ್ಟ ಇಲ್ಲವೇ ಭಾಗಶಃ ಅದನ್ನು ಒಪ್ಪಿಕೊಳ್ಳುವ ಅದೇ ಪ್ರದೇಶದ" ವಿಧಾನಕ್ಕೆ ಅಂಟಿಕೊಂಡಿರುತ್ತದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಈ ಡಿಸ್ಕ್ಲೊಸರ್ ಡಾಕುಮೆಂಟ್ ಯಾವುದೇ ಒಪ್ಪಂದದ ಜಾರಿಯ 20 ದಿನಗಳ ಮುಂಚೆ ಅಥವಾ ಯಾವುದೇ ಹಣ ಸಂದಾಯವಾಗುವ ಮೊದಲೇ ಬಹಿರಂಗಪಡಿಸಬೇಕಾಗುತ್ತದೆ. ಪ್ರಮುಖ ಮತ್ತು ಮಹತ್ವದ ಡಿಸ್ಕ್ಲೊಸರ್ಸ್ <ref name="peralaw.com">(http://www.peralaw.com/EU_ಫ್ರ್ಯಾಂಚೈಸ್_Disclosure.html )</ref> ಎಂದರೆಃ :a)ಫ್ರ್ಯಾಂಚೈಸರ್ ನ ಉದ್ದಿಮೆ ಸ್ಥಾಪನೆಯ ದಿನಾಂಕ ಮತ್ತು ಅದರ ವ್ಯಾಪಾರದ ಇತಿಹಾಸದ ವಿವರ,ಈ ವ್ಯಾಪಾರಕ್ಕೆ ಸಂಬಂಧಪಟ್ಟಂತೆ ಅಗತ್ಯ ಮಾಹಿತಿ,ಉದ್ದಿಮೆಯ ಲೆಕ್ಕಾಚಾರಕ್ಕೆ ಬ್ಯಾಂಕ್ ವಹಿವಾಟುಗಳ ವಿವರ, ::b)ತಮ್ಮ ವಸ್ತುಗಳು ಮತ್ತು ಸೇವೆಗಳಿಗೆ ಸ್ಥಳೀಯ ಮಾರುಕಟ್ಟೆಯ ವಿವರ :::c)ಕಳೆದ ಎರಡು ವರ್ಷಗಳಲ್ಲಿ ಫ್ರ್ಯಾಂಚೆಸರ್ ನ ಹಣಕಾಸು ವ್ಯವಹಾರದ ಪಟ್ಟಿ, ::::d)ಇನ್ನುಳಿದ ಎಲ್ಲಾ ಫ್ರ್ಯಾಂಚೈಸೀಗಳ ಸದ್ಯದ ವ್ಯಾಪಾರ ಜಾಲ :::::e)ಖಾತೆಯ ವರ್ಷದಲ್ಲಿ ವ್ಯಾಪಾರಜಾಲವನ್ನು ತ್ಯಜಿಸಿದ ಅವರು ಹೊರಹಾಕಿದ್ದರಿಂದ ಅಥವಾ ನವೀಕರಿಸಿದ ವಿಷಯದಲ್ಲಿ,ಮತ್ತು ::::::f)ನವೀಕರಣಕ್ಕೆ ನಿಯಮಗಳು,ಕಾರ್ಯಭಾರ,ಕಾರ್ಯ ಚಟುವಟಿಕೆ ಸ್ಥಗಿತಗೊಳಿಸುವುದು ಮತ್ತು ಈ ವಹಿವಾಟಿನ ವ್ಯಾಪ್ತಿ. ಮೊದಲು ಇದರ ಬಗ್ಗೆ ಅನಿಶ್ಚತತೆ ಇದು ಏನಾದರೂ ಡೌಬಿನ್ ಕಾನೂನಿನ ನಿಯಮಗಳ ಉಲ್ಲಂಘನೆಯಾಗಿದೆಯೇ ಇದು ಫ್ರ್ಯಾಂಚೈಸೀಯು ಒಪ್ಪಂದದಿಂದ ಹೊರನಡೆವ ಕಾರಣವನ್ನು ನೀಡುತ್ತದೆಯೇ ಹೇಗೆಯಾದರೂ ಸುಪ್ರಿಮ ಕೋರ್ಟ್ (ಕೊರ್ ಡೆ ಕ್ಯಾಸೆಶನ್ ) ಬರಬರುತ್ತಾ ತಿಳಿಸಿದಂತೆ ಒಪ್ಪಂದಗಳು ಕೇವಲ ಪಟ್ಟಿ ಮಾಡಿ ತಪ್ಪಿ ಹೋಗಿರುವುದನ್ನು ಅಥವಾ ಸೂಕ್ತ ಮಾಹಿತಿ ಇಲ್ಲದಿದ್ದರೆ ಇದು ಫ್ರ್ಯಾಂಚೈಸೀಯ ಪ್ರವೇಶದ ನಿರ್ಧಾರದ ಮೇಲೆ ಪರಿಣಾಮ ಬೀರುತ್ತದೆ. ಒಪ್ಪಂದ. ಇದರ ಸಾಕ್ಷ್ಯಾಧಾರದ ಜವಾಬ್ದಾರಿಯು ಫ್ರ್ಯಾಂಚೈಸೀ ಮೇಲೆ ಇರುತ್ತದೆ <ref>http://www.ffw.com/pdf/ಫ್ರ್ಯಾಂಚೈಸ್-disclosure-in-Europe.pdf{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ವಿವಾದದ ಇತ್ಯರ್ಥದ ಅಂಶಗಳನ್ನು ಯುರೊಪಿಯನ್ ದೇಶಗಳಲ್ಲಿ ಮಾತ್ರ ಸಂಘಟಿಸಲಾಗುತ್ತದೆ. ಆದರೆ ಇದನ್ನು ಅಷ್ಟು ಕಠಿಣವಾಗಿ ತೆಗೆದುಕೊಳ್ಳುವುದಿಲ್ಲ,ಫ್ರ್ಯಾಂಚೈಸಿಂಗ್ ನ್ನು ಪ್ರೊತ್ಸಾಹಿಸುತ್ತದೆ. ==== ಸ್ಪೇನ್‌ ==== ಫ್ರಾನ್ಸ್ ನಲ್ಲಿರುವಂತೆಯೇ ಫ್ರ್ಯಾಂಚೈಸರ್ ಡಿಸ್ಕ್ಲೊಸರ್ ಎಗ್ರಿಮೆಂಟನ್ನು 20 ದಿನಗಳಲ್ಲಿಯೇ ಸಲ್ಲಿಸಿ ಅದರ ಸಂಬಂಧಿಸಿದ ಹಕ್ಕು ಕರ್ತವ್ಯಗಳನ್ನು ಅಗತ್ಯವಿರುವಂತೆ ನಿಯಮಗಳನ್ನು ಅಲವಡಿಸಲಾಗುತ್ತದೆ. ಸ್ಪ್ಯಾನಿಶ್ ರಿಟೇಲ್ ಟ್ರೇಡಿಂಗ್ ಆಕ್ಟ್ ಫ್ರ್ಯಾಂಚೈಸಿಂಗ್ ನ್ನು ನಿಯಂತ್ರಿಸುತ್ತದೆ. ಒಂದು ಫ್ರ್ಯಾಂಚೈಸ್ ನ್ನು ಅದು ನೀಡಿದ ನಿಯಮ ಗುಣಲಕ್ಷಣಗಳನ್ನು ಅವಲಂಬಿಸಿದೆ: :1)"ಪರೀಕ್ಷಿತ ವ್ಯಾಪಾರ ನಮೂನೆಯನ್ನು ಉಪಯೋಗಿಸಿ": ::2)ಫ್ರ್ಯಾಂಚೆಸರ್ ನ ವ್ಯಾಪಾರಿ ಮುದ್ರೆ ಅಥವಾ ಇನ್ನಿತರ ವ್ಯವಹಾರದ ಗುರುತು ಚಿನ್ಹೆ, :::3) "ಮಾಹಿತಿ" ವರ್ಗಾವಣೆ ಮತ್ತು ::::4)ಫ್ರ್ಯಾಂಚೈಸರ್ ನಿಂದ ನಿರಂತರ ವಾಣಿಜ್ಯಿಕ ಅಥವಾ ತಂತ್ರಜ್ಞಾನದ <ref name="peralaw.com"/> ನೆರವು ==== ಇಟಲಿ ==== ಇಟಾಲಿಯನ್ <ref>http://www.euroಫ್ರ್ಯಾಂಚೈಸ್lawyers.com/pdf/Comparative_Table_08_06_09%20printable.pdf{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಫ್ರ್ಯಾಂಚೈಸ್ ಕಾಯ್ದೆ ಪ್ರಕಾರ ಇದು ಇಬ್ಬರ ಹಣಕಾಸಿನಲ್ಲಿ ಸ್ವತಂತ್ರವಾಗಿರುವ ವ್ಯಾಪಾರಿಗಳ ನಡುವಿನ ಒಪ್ಪಂದ ಇದನ್ನು ಫ್ರ್ಯಾಂಚೈಸೀಗೆ ನೀಡಲಾಗಿರುತ್ತದೆ,ಅದನ್ನೂ ಕೂಡಾ ವಸ್ತುಗಳು ಅಥವಾ ಸೇವೆಗಳನ್ನು ತಮ್ಮ ವ್ಯಾಪಾರಿ ಮುದ್ರೆ ಮೇಲೆ ಮಾರಾಟ ಮಾಡಲು ವಿನಿಮಯ ಮಾಡಿಕೊಂಡ ಸಮ್ಮತಿಯಾಗಿದೆ. ಇದಲ್ಲದೇ ಇದರಲ್ಲಿನ ನಿಯಮಗಳು ಇದರ ಸ್ವರೂಪ ಮತ್ತು ಅಂಶಗಳನ್ನು ಫ್ರ್ಯಾಂಚೈಸ್ ಒಪ್ಪಂದದ ಮೂಲಕ ತಿಳಿಸುತ್ತದೆ,ಅಲ್ಲದೇ ಇದರಲ್ಲಿನ ಮಾಹಿತಿಯಂತೆ ಇದನ್ನು ಜಾರಿಗೊಳಿಸುವ 30 ದಿನಗಳ ಪೂರ್ವವೇ ಇದು ದೊರೆಯಬೇಕು. ಫ್ರ್ಯಾಂಚೈಸರ್ ಕೆಳಗಿನವುಗಳನ್ನು ಬಹಿರಂಗಪಡಿಸಬೇಕು: :a)ಫ್ರ್ಯಾಂಚೈಸ್ ನ ಚಟುವಟಿಕೆಗಳು ಮತ್ತು ಕಾರ್ಯಗಳ ಬಗ್ಗೆ ಸಾರಾಂಶ ::b)ಇಟಲಿಯ ಫ್ರ್ಯಾಂಚೆಸ್ ಪದ್ದತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಫ್ರ್ಯಾಂಚೈಸೀಗಳ ಪಟ್ಟಿ :::c)ಇಟಲಿಯಲ್ಲಿ ಪ್ರತಿವರ್ಷ ಫ್ರ್ಯಾಂಚೈಸೀಗಳ ಬದಲಾವಣೆ ಅವರ ಸಂಖ್ಯೆ ಮತ್ತು ಮೂರು ವರ್ಷಗಳಲ್ಲಿನ ವಿವರ ::::d)ಇಟಲಿಯಲ್ಲಿನ ಯಾವುದೇ ಪ್ರಕರಣಕ್ಕೆ ಸಂಬಂಧಿಸಿದ ಕೋರ್ಟ್ ಮಾಹಿತಿಯ ವಿವರ ಫ್ರ್ಯಾಂಚೈಸ್ ಪದ್ದತಿಗೆ ಸಂಬಂಧಪಟ್ಟಂತೆ ಮತ್ತು :::::e)ಫ್ರ್ಯಾಂಚೈಸೀ ಇಚ್ಛೆಪಟ್ಟರೆ ಫ್ರ್ಯಾಂಚೈಸರ್ ನ ಮೂರು ವರ್ಷಗಳ ಬ್ಯಾಲನ್ಸ್ ಶೀಟ್,ಅಥವಾ ಅದರ ಆರಂಭದ ನಂತರದ ಬೆಳವಣಿಗೆಗಳ ವಿವರವನ್ನು ಒದಗಿಸಬೇಕಾಗುತ್ತದೆ. === ಚೀನಾ === ಚೀನಾದಲ್ಲಿ ವಿಶ್ವದಲ್ಲೇ ಅತ್ಯಧಿಕ ಫ್ರ್ಯಾಂಚೈಸ್ ಗಳಿವೆ ಆದರೆ ಅವುಗಳ ಕಾರ್ಯವ್ಯಾಪ್ತಿ ಮಾತ್ರ ಸಣ್ಣ ಪ್ರಮಾಣದಲ್ಲಿದೆ. ಚೀನಾದಲ್ಲಿನ ಪ್ರತಿ ವಿಧಾನದಲ್ಲಿ ಸರಾಸರಿ 43 ಹೊರ ವ್ಯಾಪಾರಿ ಕೇಂದ್ರಗಳಿವೆ,ಯುನೈಟೆಡ್ ಸ್ಟೇಟ್ಸ್ ಗೆ ಹೋಲಿಸಿದರೆ ಅಲ್ಲಿ 540ಕ್ಕಿಂತ ಹೆಚ್ಚು ಇಂತಹ ಘಟಕಗಳಿವೆ. ಒಟ್ಟಾರೆ 2600 ಬ್ರಾಂಡ್ ಗಳು ಸುಮಾರು 200,000 ಕಿರುಕಳ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಇದರಲ್ಲಿ KFC ಯು ವಿದೇಶಿ ಪ್ರವೇಶಗಳಲ್ಲಿ ಬಹಳ ಮಹತ್ವವಾದದ್ದು 1987 ರಲ್ಲಿ ಆರಂಭಗೊಂಡ ಇದು ವಿಶ್ವಾದ್ಯಾಂತ <ref name="ಫ್ರ್ಯಾಂಚೈಸ್.org">http://www.ಫ್ರ್ಯಾಂಚೈಸ್.org/uploadedFiles/ಫ್ರ್ಯಾಂಚೈಸ್_Industry/International_Development/franchising%20in%20China.pdf{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref><ref>{{Cite web |url=https://search.yahoo.com/search?p=franchising+hongkong+china&ei=UTF-8&fr=moz35 |title=ಆರ್ಕೈವ್ ನಕಲು |access-date=2026-02-26 |archive-date=2025-01-24 |archive-url=https://web.archive.org/web/20250124062513/https://search.yahoo.com/search?p=franchising%20hongkong%20china&ei=UTF-8&fr=moz35 |url-status=dead }}</ref> ಹರಡಿದೆ..ಹಲವಾರು ಫ್ರ್ಯಾಂಚೈಸೀಗಳು ಜಂಟಿ-ವ್ಯಾಪಾರದ ಪದ್ದತಿ ಮೂಲಕ ತಮ್ಮ ಫ್ರ್ಯಾಂಚೈಸ್ ನ್ನು ನಿರ್ಮಿಸುತ್ತಾರೆ. ಉದಾಹರಣೆಗೆ, ಮ್ಯಾಕ್ ಡೊನಾಲ್ಡ್ ಒಂದು ಜಂಟಿ ವ್ಯಾಪಾರಿ ಉದ್ಯಮ. ನಂತರ ಪಿಜ್ಜಾ ಹಟ್,TGIF,ವಾಲ್ -ಮಾರ್ಟ್,ಸ್ಟಾರ್ ಬಕ್ಸ್ ಕಾಲಿಟ್ಟವು. ಆದರೆ ಒಟ್ಟಾರೆ ಫ್ರ್ಯಾಂಚೈಸಿಂಗ್ ಕೇವಲ 3% ರಷ್ಟಿದ್ದು ಅಲ್ಲದೇ ಕಿರುಕಳ ವ್ಯಾಪಾರವು ವಿದೇಶಿ ಫ್ರ್ಯಾಂಚೈಸ್ ಬೆಳವಣಿಗೆಗೆ ಕಾದು ಕುಳಿತಿದೆ. ಆಗ 2005 ರಲ್ಲಿ ಸಜ್ಜುಗೊಳಿಸಿದ<ref name="ಫ್ರ್ಯಾಂಚೈಸ್.org"/> ಫ್ರ್ಯಾಂಚೈಸ್ ಕಾನೂನು ಜನ್ಮ ತಾಳಿತು,"ಇದು ವಾಣಿಜ್ಯ ಫ್ರ್ಯಾಂಚೈಸ್ ನ ಆಡಳಿತಕ್ಕೆ <ref>http://www.pfa.org.ph/images/stories/PFA/PDF/chinaಫ್ರ್ಯಾಂಚೈಸ್regulations.pdf{{Dead link|date=ಅಕ್ಟೋಬರ್ 2022 |bot=InternetArchiveBot |fix-attempted=yes }}</ref> ಅಳತೆಗೋಲಾಯಿತು." ಹಿಂದಿನ (1997)ರ ಮಸೂದೆ ಯಾವುದೇ ವಿಶೇಷತೆಯನ್ನು ವಿದೇಶಿ ಬಂಡವಾಳಗಾರರ ಬಗ್ಗೆ ಮಾಡಿರಲಿಲ್ಲ. ಇಂದು ಫ್ರ್ಯಾಂಚೈಸ್ ಕಾನೂನು ಹೆಚ್ಚು ಸ್ಪಷ್ಟವಾಗಿದ್ದು 2007 ರ ನಂತರ ಇದು ಪುನರ್ ವಿಮರ್ಶೆಯಾದದ್ದು,ಅಲ್ಲದೇ 2005 ರಲ್ಲಿನ ಕಾನೂನಿಗೆ ಹೊಸ ರೂಪ <ref>http://www.ಫ್ರ್ಯಾಂಚೈಸ್-update.com/article.php?id=316{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಕೊಡಲಾಗಿದೆ. ಫ್ರ್ಯಾಂಚೈಸರ್ ನ ಹಕ್ಕು ಮತ್ತು ಕರ್ತ್ಯವ್ಯಗಳು ಕುರಿತಂತೆ ವ್ಯಾಪಾರಿ ಮುದ್ರೆ ಮತ್ತು ಸಂದಾಯದ ನಿಯಮಗಳ ಬಗ್ಗೆ ಒಂದೇ ತೆರನಾದ ನಿಯಮಗಳನ್ನು ಅಳವಡಿಸಲಾಗಿದೆ. ಈ ಕಾನೂನು 42 ಅಧಿನಿಯಮಗಳು ಮತ್ತು 8 ಪರಿಚ್ಛೇದಗಳನ್ನು ಒಳಗೊಂಡಿದೆ. ಫ್ರ್ಯ್ತಾಂಚೈಸರ್ ನ ಕರ್ತವ್ಯಗಳಲ್ಲಿ: : :: ::* ಅಂದರೆ FIE ಫಾರೆನ್ ಇನ್ ವೆಸ್ಟೆಡ್ ಎಂಟರ್ಪ್ರೈಸಿಸ್ )ನಿಯಂತ್ರಕನಿಂದ ಅನುಮತಿ ಪತ್ರ ಪಡೆದಿರಬೇಕು ::* ಫ್ರ್ಯಾಂಚೈಸರ್ (ಅಥವಾ ಅದರ ''ಉಪಶಾಖೆ'' )ಅದು ಚೀನಾದಲ್ಲಿ ಕನಿಷ್ಟ ಎರಡು ಕಂಪನಿ ಒಡೆತನದ ಫ್ರ್ಯಾಂಚೈಸೀಸ್ ಇರಬೇಕು(ಪರಿಷ್ಕೃತದ ಪ್ರಕಾರ ''ಎಲ್ಲೇ ಆದರೂ'' )12 ತಿಂಗಳಿಗಿಂತಲೂ ಹೆಚ್ಚು ಕಾಲ ವ್ಯಾಪಾರ ಮಾಡಿರಬೇಕು("ದಿ ಟು ಸ್ಟೊರ್ -ವನ್ ಇಯರ್ "ನಿಯಮದಂತೆ) ::* ಫ್ರ್ಯಾಂಚೈಸರ್ ಫ್ರ್ಯಾಂಚೈಸೀ ವಿನಂತಿಸಿದ ಅಗತ್ಯವೆನಿಸಿದ ''ಯಾವುದೇ '' ಮಾಹಿತಿಯನ್ನು ನೀಡಬೇಕು ::* ಕ್ರಾಸ್ ಬಾರ್ಡರ್ ಫ್ರ್ಯಾಂಚೈಸಿಂಗ,ಕೆಲವು ಕರಾರುಗಳೊಂದಿಗೆ(2007ರ ಕಾನೂನಿನ್ವಯ) ಫ್ರ್ಯಾಂಚೈಸರ್ ನೊಂದಾವಣೆಗಾಗಿ ಕೆಲವು ಅಗತ್ಯಗಳ ಪಟ್ಟಿ ಸಲ್ಲಿಸಬೇಕಾಗುತ್ತದೆ. : :: ::* ಫ್ರ್ಯಾಂಚೈಸ್ ನ ಒಪ್ಪಂದ,ಕಾರ್ಯ ಚಟುವಟಿಕೆಯ ಪಟ್ಟಿ,ಮತ್ತು ಅಗತ್ಯ ಕಾರ್ಯಕಾರಿ ಬಂಡವಾಳ ::* ಕಾರ್ಯ ಚಟುವಟಿಕೆಗಳ ಹಿಂದಿನ ದಾಖಲೆ,ಮತ್ತು ವಸ್ತುಗಳ ಪೂರಂಕೆಗೆ ಸಾಕಷ್ಟು ಅವಕಾಶ ಮತ್ತು ::* ಚೀನಿ ಸಿಂಬಬಂದಿಯ ತರಬೇತುಗೊಳಿಸುವ ಸಾಮರ್ಥ್ಯ ಮತ್ತು ಅವರಿಗೆ ::* ಸುದೀರ್ಘ ಕಾರ್ಯವಿಧಾನದ ಮಾರ್ಗದರ್ಶನ ::* ಫ್ರ್ಯಾಂಚೈಸ್ ಒಪ್ಪಂದವು ಕನಿಷ್ಟ ಮೂರು ವರ್ಷದ ಅವಧಿಯದ್ದಾಗಿರಬೇಕು. ಇನ್ನುಳಿದ ನಿಯಮಗಳೆಂದರೆ : : :: ::* ಫ್ರ್ಯಾಂಚೈಸರ್ ಪೂರೈಕೆದಾರರ ಕೆಲವು ನಿಶ್ಚಿತ ಕಾರ್ಯಗಳಿಗೆ ಜವಾಬ್ದಾರನಾಗಿರುತ್ತಾನೆ. ::* ಹಣಕಾಸು ಮತ್ತು ಇನ್ನುಳಿದ ದಂಡಗಳು ನಿಯಂತ್ರಣ ಮೀರಿದವುಗಳಿಗೆ ತಪ್ಪಲಾರದು. ಈ ಬಹಿರಂಗವು 20 ದಿನಗಳಿಗೆ ಮುಂಚೆ ಏರ್ಪಾಡಾಗಬೇಕು ಅದು ಒಳಗೊಂಡಿರಬಿಕಾದ: : :: ::* ಫ್ರ್ಯಾಂಚೈಸ್ ವಹಿವಾಟಿನಲ್ಲಿ ಫ್ರ್ಯಾಂಚೈಸರ್ ನ ಅನುಭವ ಮತ್ತು ವಹಿವಾಟಿನ ವ್ಯಾಪ್ತಿ, ::* ಫ್ರ್ಯಾಂಚೈಸರ್ ನ ಪ್ರಮುಖ ಅಧಿಕಾರಗಳ ಗುರುತಿಸುವಿಕೆ ::* ಫ್ರ್ಯಾಂಚೆಸರ್ ನ ಕಾನೂನು ವ್ಯಾಜ್ಯಗಳ ಐದು ವರ್ಷಗಳ ವಿವರ ::* ಎಲ್ಲಾ ಫ್ರ್ಯಾಂಚೈಸ್ ಶುಲ್ಕಗಳ ಬಗ್ಗೆ ಪೂರ್ಣ ವಿವರ ::* ಫ್ರ್ಯಾಂಚೈಸೀನ ಆರಂಭಿಕ ಬಂಡವಾಳ ::* ಫ್ರ್ಯಾಂಚೆಸರ್ ಪೂರೈಸುವ ವಸ್ತುಗಳು ಮತ್ತು ಸೇವೆಗಳ ಪಟ್ಟಿ,ಮತ್ತು ನಿಯಮಗಳು ::* ಫ್ರ್ಯಾಂಚೈಸೀಸ್ ತರಬೇತಿ ಪಡೆಯುತ್ತಾನೆ. ::* ವ್ಯಾಪಾರಿ ಮುದ್ರೆಗಳು,ನೊಂದಣಿ,ವಿವರ ಮತ್ತು ಮೊಕದ್ದಮೆಗಳು ::* ಫ್ರ್ಯಾಂಚೈಸರ್ಸಗಳ ಸಾಮರ್ಥ್ಯ ಪ್ರದರ್ಶನ ಅವರಿಗಾಗಿ ತರಬೇತಿ ಮತ್ತು ಮಾರ್ಗದರ್ಶನ ::* ಅಸ್ತಿತ್ವದಲ್ಲಿರುವ ಘಟಕಗಳ ಅಂಕಿಅಂಶಗಳು ಮತ್ತು ಕಾರ್ಯಾಚರಣೆಯ ಫಲಿತಾಂಶಗಳು,ಫ್ರ್ಯಾಂಚೀಸೀಗಳ ತೆಗೆದು ಹಾಕಿದ ಶೇಕಡಾವಾರು ::* ಲೆಕ್ಕಪರಿಶೋಧನೆ ಮಾಡಿದ ಲೆಕ್ಕಪತ್ರದ ವರದಿ ಮತ್ತು ತೆರಿಗೆ ಮಾಹಿತಿ(ಅನಿರ್ಧಷ್ಟಕಾಲದ ವರೆಗಿನ ಪ್ರತಿನಿಧಿತ್ವ) ಇನ್ನುಳಿದ ಕಾನೂನು ರೀತಿಯ ಅಂಶಗಳು: : :: ::* ಫ್ರ್ಯಾಂಚೈಸೀಗಳ ತೆಗೆದು ಹಾಕಿದ ನಂತರದ ವಿಶ್ವಾಸದ ಬಗೆಗಿನ ಅನಿಶ್ಚತತೆ ಅಥವಾ ಫ್ರ್ಯಾಂಚೈಸಿಗಳ ಒಪ್ಪಂದ ಅವಧಿ ಮುಗಿದಿದ್ದು ::* ಫ್ರ್ಯಾಂಚೈಸೀಯು ಫ್ರ್ಯಾಂಚೆಸರ್ ಹತ್ತಿತ ಮುಂಗಡ ಠೇವಣಿ ಹಣ ಇಟ್ಟಿದ್ದರೆ ಅದನ್ನು ಫ್ರ್ಯಾಂಚೈಸೀಯ ಒಪ್ಪಂದದ ಸೇವಾವಧಿ ಮೊಟಕುಗೊಳಿಸಿದ ನಂತರ ಅದನ್ನು ವಾಪಸು ಮಾಡಬೇಕಾಗುತ್ತದೆ.ಇದರ ನಂತರ ಫ್ರ್ಯಾಂಚೈಸೀಯು ಫ್ರ್ಯಾಂಚೈಸರನ ಯಾವುದೇ ವ್ಯಾಪಾರಿ ಗುರುತುಗಳನ್ನು ಉಪಯೋಗಿಸಕೂಡದು. === ಆಸ್ಟ್ರೇಲಿಯಾ === [[ಅಸ್ಟ್ರೇಲಿಯಾ]]ದಲ್ಲಿ [http://www.comlaw.gov.au/comlaw/Legislation/LegislativeInstrumentCompilation1.nsf/0/EC633DF9856A4257CA2573F7000C6CB5 ಫ್ರ್ಯಾಂಚೈಸಿಂಗ್ ಕೋಡ್ ಆಫ್ ಕಂಡಕ್ಟ್ ] ನಿಂದ ನಿಯಂತ್ರಣ ಮಾಡಲಾಗುತ್ತದೆ,ಇದರಲ್ಲಿ ಕಡ್ಡಾಯ [[ಕೋಡ್ ಆಫ ಕಂಡಕ್ಟ್]] ನ್ನು [[ಟ್ರೇಡ್ ಪ್ರ್ಯಾಕ್ಟೀಸಿಸ್ ಆಕ್ಟ್ 1974]] ನ್ನು ಅನುಸರಿಸಲಾಗುತ್ತದೆ. ಫ್ರ್ಯಾಂಚೈಸರ್ ಈ ಕೋಡ್ ಮೂಲಕ ಡಿಸ್ಕ್ಲೊಸರ್ ಡಾಕುಮೆಂಟ್ ನ್ನು ಭವಿಷ್ಯದ ಫ್ರ್ಯಾಂಚೈಸೀಗಳಿಗಾಗಿ ಕೊನೆಯ ಪಕ್ಷ 14 ದಿನಗಳಿಗೆ ಮುಂಚೆ ನೀಡಬೇಕಾಗುತ್ತದೆ. ಈ ಸಂಹಿತೆಯಲ್ಲಿ ಫ್ರ್ಯಾಂಚೈಸ್ ಒಪ್ಪಂದಗಳ ಅಂಶಗಳನ್ನು ಒಳಗೊಂಡಿರುತ್ತದೆ,ಉದಾಹರಣೆಗೆ ವ್ಯಾಪಾರಿ ನಿಧಿಗಳು,ಅದರ [[ಪ್ರವೇಶಾವಧಿ]],ಮೊಟಕುಗೊಳಿಸುವುದು ಮತ್ತು [[ಮಧ್ಯಸ್ಥಿಕೆ]]ಯಿಂದ [[ವ್ಯಾಜ್ಯಗಳ ಪಟ್ಟಿ]] ಇತ್ಯಾದಿ. ಸದ್ಯದ ಒಕ್ಕೂಟ ಸರ್ಕಾರವು ಈ ನೀತಿ ಸಂಹಿತೆಯಲ್ಲಿನ ಕೆಲವು ಬದಲಾವಣೆಗೆ ಒಪ್ಪಿಕೊಂಡಿದೆ.'ಅವಕಾಶವಿರಬೇಕೆ ವಿನಹ ಅವಕಾಶಿವಾದಿತನಕ್ಕೆ'ಸ್ಥಳವಿರಬಾರದು,ಈ ಮೂಲಕ ಆಸ್ಟ್ರೇಲಿಯನ್ ಫ್ರ್ಯಾಂಚೈಸಿಂಗನ್ನು ಸುಧಾರಿಸಲು ಪಾರ್ಲಿಮೆಂಟರಿ ವಿಚಾರಣೆಗಾಗಿ 4 ಡಿಸೆಂಬರ್ 2008 ರಲ್ಲಿ ಸದನದ ಮುಂದೆ <ref>http://www.ಫ್ರ್ಯಾಂಚೈಸ್.net.au/Article/Federal-franchising-inquiry-favours-ಫ್ರ್ಯಾಂಚೈಸ್es/433011.aspx{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ತರಲಾಯಿತು. ಕೆಲವು ಪರಿಣತರ ಪ್ರಕಾರ ಯಾವುದೇ ನಿಯಂತ್ರಣವು ಫ್ರ್ಯಾಂಚೈಸಿ ವಹಿವಾಟನ್ನು ಹೆಚ್ಚಿಸಲು ಕಡಿಮೆ ಆಕರ್ಷಕ ವಿಧಾನಗಳಿಗೆ <ref>{{Cite web |url=http://www.dlaphillipsfox.com/article/302/Over-regulation-would-harm-franchising-sector-inquiry-warned |title=ಆರ್ಕೈವ್ ನಕಲು |access-date=2010-06-29 |archive-date=2010-02-28 |archive-url=https://web.archive.org/web/20100228162803/http://www.dlaphillipsfox.com/article/302/Over-regulation-would-harm-franchising-sector-inquiry-warned |url-status=dead }}</ref> ಒತ್ತುಕೊಡಬೇಕು. === ರಷ್ಯಾ === ರಷ್ಯದಲ್ಲ್ ಸಿವಿಲ್ ಕೋಡ್ (1996 ರಲ್ಲಿ ಜಾರಿಯಾಗಿದ್ದು)ಇದರ 54 ನೆಯ ಪರಿಚ್ಛೇದದ ಪ್ರಕಾರ ಯಾವುದೇ ಫ್ರ್ಯಾಂಚೈಸ್ ಒಪ್ಪಂದಗಳು ಲಿಖಿತ ರೂಪದಲ್ಲಿ ಮತ್ತು ನೊಂದಾಯಿತ ರೂಪದಲಿರಬೇಕು,ಫ್ರ್ಯಾಂಚೈಸರ್ ಗಳು ಫ್ರ್ಯಾಂಚೈಸೀಗಳ ವಸ್ತುಗಳ ಗುಣಮಟ್ಟದ, ದರದ ಬಗ್ಗೆ ಅಂತಹ ಕಠಿಣ ನಿಯಮಗಳನ್ನು ವಿಧಿಸಬಾರದು. ಕಾನೂನುಗಳ ಜಾರಿ ಮತ್ತು ಗುತ್ತಿಗೆದಾರಿಕೆಯ ವ್ಯಾಜ್ಯಗಳ ಸಮಸ್ಯೆ:[[ಡಂಕಿನ್ ಡೊನಟ್ಸ್]] ತನ್ನ ಫ್ರ್ಯಾಂಚೈಸೀಗಳ ಜೊತೆ ಒಪ್ಪಂದ ಮುರಿದುಕೊಳ್ಳಲು ನಿರ್ಧರಿಸಿದ್ದು ಯಾಕೆಂದರೆ ಅವರು ಒಪ್ಪಂದಕ್ಕೆ ವ್ಯತಿರಿಕ್ತವಾಗಿ ವೊಡ್ಕಾ ಮತ್ತು ಮಾಂಸದ ಪ್ಯಾಟೀಸ್ ಗಳನ್ನು ಮಾರಾಟ ಮಾಡಲು ಯತ್ನಿಸಿದಾಗ,ಇದಕ್ಕೆ ಪೂರಕವಾಗಿ ಕಾನೂನು ಕ್ರಮ ಕೈಗೊಳ್ಳುವದರ ಬದಲಾಗಿ ಗುತ್ತಿಗೆಯನ್ನೇ <ref>ಅಂಟೊನ್ನಿನ್, ನೂರಾ, ಮೈಕಾ ತೌನಿಯನ್, ಇಲಾನ್ ಅಲೊನ್(2005), “ದಿ ಇಂಟರ್ ನ್ಯಾಶನಲ್ ಬಿಸಿನೆಸ್ ಎನ್ವಾರ್ ಮೆಟ್ಸ್ ಆಫ್ ಫ್ರ್ಯಾಐಚೈಸಿಂಗ್ ಇನ್ ರಸಿಯಾ," ಅಕಾಡೆಮಿ ಆಫ್ ಮಾರ್ಕೆಟಿಂಗ್ ಸೈನ್ಸ್ ರಿವಿವ್ ", (5), 1-18.</ref> ರದ್ದುಪಡಿಸಲಾಯಿತು. === ಯುಕೆ === ಯುನೈಟೆಡ್ ಕಿಂಗಡಮ್ ನಲ್ಲಿ ಫ್ರ್ಯಾಂಚೈಸ್ ಗೆ ಎಂದು ನಿಗದಿಯಾದ ಕಾನೂನುಗಳಿಲ್ಲ,ಆದರೆ ಫ್ರ್ಯಾಂಚೈಸೀಗಳು ಇನ್ನುಳಿದ ವಹಿವಾಟುಗಳಿಗೆ ಸಂಬಂಧಿಸಿದಂತೆ ಕಾನೂನುಗಳನ್ನು ಇದಕ್ಕೂ ಅಳವಡಿಸಲಾಗುತ್ತದೆ. ಉದಾಹರಣೆಗೆ ಫ್ರ್ಯಾಂಚೈಸ್ ಒಪ್ಪಂದಗಳು ಸಾಮಾನ್ಯ ಗುತ್ತಿಗೆ ನಿಯಂತ್ರಣ ನಿಯಮಕ್ಕೆ ಅಂಟಿಕೊಂಡಿರುತ್ತದೆ,ಇದಕ್ಕಾಗಿ ಸಧೃಡ ಕಾನೂನುಗಳ ಶಾಸನ ಎಚ್ಚರಿಕೆ ಅಥವಾ ಮಾರ್ಗದರ್ಶಿ <ref>{{Cite web |url=http://www.selectyourfranchise.com/franchise-blog/2009/10/franchise-agreements-subject-to-european-code-of-ethics/ |title=ಫ್ರ್ಯಾಂಚೈಸ್ ಯುರೊಪಿಯನ್ ಶಿಸ್ತು ಸಂಹಿತೆಯ ನಿಯಮಗಳ ಮುಖಾಂತರ |access-date=2010-06-29 |archive-date=2011-07-16 |archive-url=https://web.archive.org/web/20110716035008/http://www.selectyourfranchise.com/franchise-blog/2009/10/franchise-agreements-subject-to-european-code-of-ethics/ |url-status=dead }}</ref> ಸೂತ್ರಗಳಿಲ್ಲ. ಇಲ್ಲಿ ಬ್ರಿಟಿಶ್ ಫ್ರ್ಯಾಂಚೈಸ್ ಅಸೊಶಿಯೇಶನ್ (BFA)ಮೂಲಕ ಸ್ವಯಂ ನಿಯಂತ್ರಣದ ನಿಯಮಗಳಾಗಿವೆ. ಆದರೂ ಅಲ್ಲಿ ಹಲವಾರು ಫ್ರ್ಯಾಂಚೈಸ್ ವಹಿವಾಟುಗಳಿವೆ ಇವು ಸದಸ್ಯತ್ವ ಪಡೆದಿಲ್ಲ,ಇನ್ನು ಹಲವಾರು ಸಂಸ್ಥೆಗಳು ಫ್ರ್ಯಾಂಚೈಸರ್ ಎಂದು ಹೇಳಿಕೊಳ್ಳುವವರು ಈ ನಿಯಮಗಳನ್ನು {{Citation needed|date=December 2007}}ಪಾಲಿಸುವುದಿಲ್ಲ. ಹಲವಾರು ಜನರು ಮತ್ತು ಸಂಘಟನೆಗಳು ಇಂತಹ ಉದ್ದಿಮೆಯನ್ನು ಒಂದು ಚೌಕಟ್ಟಿಗೆ ನಿಲ್ಲಿಸಲು ಅಲ್ಲದೇ ಈ "ಕೌಬಾಯ್ "ಫ್ರ್ಯಾಂಚೈಸ್ ಗಳ ಸಂಖ್ಯೆ ಕಡಿಮೆ ಮಾಡಲು ಮನವಿ ಮಾಡಿದರು,ಇದರಿಂದ ಈಗಿರುವ ಈ ಕಳಂಕವನ್ನು ಸ್ವಚ್ಛ {{Who|date=December 2007}}ಮಾಡಬಹುದು. ಫ್ರ್ಯಾಂಚೈಸ್ ಗಳ ವಿಶೇಷ ಮನವಿ ಸಲ್ಲಿಸಿ ಫ್ರ್ಯಾಂಚೈಸಿಂಗ ನಿಯಮಗಳನ್ನು ವಿಶೇಷ ಮುತುವರ್ಜಿಯಿಂದ ಸರ್ಕಾರ ಗಮನಿಸಿ ಫ್ರ್ಯಾಂಚೈಸ್ ಗಳಲ್ಲಿ ಬಂಡವಾಳ ಹೂಡಿದ ನಾಗರಿಕರಿಗೆ ನಷ್ಟವಾಗದಂತೆ ನೋಡಿಬೇಕೆಂದು UK ಗೆ ಒತ್ತಾಯ ಮಾಡಿದರು,ಮೇ 22,2007 ರಲ್ಲಿ UK ಸಂಸತ್ತಿನಲ್ಲಿ ನಡೆದ ಮೊಕದ್ದಮೆಗಳ ವಿಚಾರಣೆ ನಡೆಯುತಿತ್ತು ಕೈಗಾರಿಕಾ ಸಚಿವ ಮಾರ್ಗ್ರೆಟ್ ಹೊಜೆ ಈ ಚರ್ಚೆಗಳನ್ನು ನಡೆಸಿದರಲ್ಲದೇ ಸರ್ಕಾರದ ಯಾವುದೇ ಈ ನಿಟ್ಟಿನ ನಿಯಮಗಳ ಜಾರಿಗೆ ಫ್ರ್ಯಾಂಚೈಸಿಂಗ್ ಕುರಿತ ಸಾರ್ವಜನಿಕರಿಗೆ ಮೋಸವಾಗದಂತೆ ಅವರು ತಮ್ಮ ಪ್ರಯತ್ನ ಮಾಡಿದರು,ಇದರಿಂದ ಸಾರ್ವಜನಿಕರು ತಪ್ಪು ಅರ್ಥದಲ್ಲಿ ಭದ್ರತೆಯನ್ನು ಕಾಣಿಸುವುದು ಸಾಧ್ಯವಿಲ್ಲ. ಕೈಗಾರಿಕೆ ಸಚಿವರ ಪ್ರಕಾರ ಬಂಡವಾಳ ಹೂಡಿಕೆದಾರರು ಮತ್ತು ಬ್ಯಾಂಕಿನವರು ಜವಾಬ್ದಾರಿ ತೋರಿದರೆ ಈಗಿರುವ UK ವ್ಯಾಪಾರ ಕಾನೂನುಗಳು ಗುತ್ತಿಗೆದಾರರಿಗೆ ಮತ್ತು ಸಾರ್ವಜನಿಕರಿಗೆ ಅಗತ್ಯ ರಕ್ಷಣೆ ನೀಡುತ್ತವೆ ಎಂದು <ref>{{cite journal|journal=Daily Hansard|date=22 May 2007|pages=Column Pyramid Schemes were outlawed in the UK by The Trading Schemes Act 1996. However, the legislation was so worded that legitimate Franchise Schemes were caught by the legislation and following lobbying by the British Franchise Association a memo was issued to the British Franchise Association by the Department of Trade and Industry on the 19 July 1997 which amended the wording of the legislation. The law on statute is now impossible to follow without reference to the memo. 363WH|url=http://www.publications.parliament.uk/pa/cm200607/cmhansrd/cm070522/halltext/70522h0001.htm|title=Franchise Industry|url2=http://www.publications.parliament.uk/pa/cm200607/cmhansrd/cm070522/halltext/70522h0002.htm|url3=http://www.publications.parliament.uk/pa/cm200607/cmhansrd/cm070522/halltext/70522h0003.htm|nopp=true}}</ref> ಹೇಳುತ್ತಾರೆ. === ಬ್ರೆಜಿಲ್‌ === ಸುಮಾರು 2008 ರಲ್ಲಿ ಒಟ್ಟು 1,013 <ref>http://www.allbusiness.com/legal/international-law/8887771-1.html</ref> ಫ್ರ್ಯಾಂಚೈಸೀ ಗಳು ಮತ್ತು 62,500 ಕ್ಕಿಂತಲೂ ಹೆಚ್ಚಿನ ವ್ಯಾಪಾರದ ಹೊರಕೇಂದ್ರಗಳು ಇಡೀ ವಿಶ್ವದಲ್ಲೇ ಈ ವಹಿವಾಟಿನಲ್ಲಿವೆ.ಇದು ಅತ್ಯಧಿಕ ಎನ್ನಬಹುದು,ಈ ಘಟಕಗಳ ಸಂಖ್ಯೆಯೇ ಅದರ ಬೃಹತ್ ಜಾಲವನ್ನು ತೋರುತ್ತದೆ. ಇದರಲ್ಲಿ ಒಟ್ಟು ಶೇಕಡಾ 11 ರಷ್ಟು ವಿದೇಶಿ ಮೂಲದ ಫ್ರ್ಯಾಂಚೈಸರ್ ಗಳಿದ್ದಾರೆ. ಬ್ರ್ಯಾಜಿಲಿಯನ್ ಕಾನೂನು ಪ್ರಕಾರ (ಕಾನೂನು ನಂ, 8955,ಡಿಸೆಂಬರ್ 15,1994 )ಫ್ರ್ಯಾಂಚೈಸ್ ಎಂದರೆ ಫ್ರ್ಯಾಂಚೈಸರ್ ಹಣ ನೀಡುವ ಒಪ್ಪಂದಂತೆ ಫ್ರ್ಯಾಂಚೈಸೀಗಳಿಗೆ ವ್ಯಾಪಾರಿ ''ಲೈಸನ್ಸ್ '' ನೀಡುವ ಪದ್ದತಿಯಾಗಿದೆ.ಈ ಮೂಲಕ ಆತ ಫ್ರ್ಯಾಂಚೈಸರ್ ನ ವ್ಯಾಪಾರಿ ಮುದ್ರೆ ಮತ್ತು ವಸ್ತು-ಸೇವೆಗಳ ಮಾರಾಟಕ್ಕೆ ತೊಡಗಬಹುದು. ದಿ "ಫ್ರ್ಯಾಂಚೈಸ್ ಆಫಿಸರ್ ಸರ್ಕ್ಯುಲರ್ "ಅಥವಾ ಡಿಸ್ಕ್ಲೊಸರ್ ಡಾಕ್ಯುಮೆಂಟ್ ನ್ನು ಒಪ್ಪಂದಕ್ಕೆ ಮುಂಚೆ ಜಾರಿ ಮಾಡುವ ವೇಳೆ ಮತ್ತು ಕಾರ್ಯ ನಿರ್ವಹಿಸುವ ಬ್ರ್ಯಾಜಿಲಿಯನ್ ವ್ಯಾಪ್ತಿಯನ್ನು ಕಡ್ಡಾಯವಾಗಿ ನಮೂದಿಸಿ ಅದರ ಕಾರ್ಯಾಚರಣೆಗೆ ಅನುಕೂಲ ಮಾಡಿಕೊಡಬೇಕು. ಇಂತಹ ಡಾಕುಮೆಂಟ್ ಗಳನ್ನು ಬಹಿರಂಗಪಡಿಸದಿದ್ದರೆ ಒಪ್ಪಂದವು ಮಾನ್ಯವಾಗುವುದಿಲ್ಲ ಅಲ್ಲದೇ ಗಂಭೀರ ಹಾನಿ ಎದುರಿಸಬೇಕಾಗುತ್ತದೆ.ಫ್ರ್ಯಾಂಚೈಸ್ ಕಾನೂನು ಬ್ರ್ಯಾಜಿಲಿಯನ್ ಮತ್ತು ವಿದೇಶಿ ಫ್ರ್ಯಾಂಚೈಸರ್ ಗಳ ನಡುವೆ ಯಾವುದೇ ಭೇದ ಭಾವ ಮಾಡುವುದಿಲ್ಲ. ದಿ ನ್ಯಾಶನಲ್ ಇನ್ ಸ್ಟಿಟೂಟ್ ಆಫ್ ಇಂಡಸ್ಟ್ರಿಯಲ್ ಪ್ರೊಪರ್ಟಿ (INPI) ಒಂದು ನೊಂದಾಯಿತ ಆಡಳಿತಾಧಿಕಾರವಾಗಿದೆ. ಸಂಬಂಧಪಟ್ಟ ದಾಖಲೆಗಳು ವಸ್ತುಗಳ ವಿಂಗಡಣೆ (ಅಂದರೆ ಬಹಿರಂಗದ ದಾಖಲೆ ಪತ್ರಗಳು)ಮತ್ತು ಸೆರ್ಟಿಫಿಕೇಶನ್ ಆಫ್ ರೆಕಾರ್ಡಿಂಗ್ (INPI)(ಫ್ರ್ಯಾಂಚೈಸ್ ಗೆ ಸಂಬಂಧಿಸಿದ ದಾಖಲೆಗಳ ನೊಂದಣಿ ಮತ್ತು ಪ್ರಮಾಣಪತ್ರ) ನಂತರದ್ದು ಹಣ ಪಾವತಿಗೆ ಅಗತ್ಯವಾಗಿದೆ. ಎಲ್ಲಾ ಮೊತ್ತವನ್ನೂ ವಿದೇಶಿ ಕರೆನ್ಸಿಯಲ್ಲಿ ಬದಲಾಯಿಸಲಾಗುವುದಿಲ್ಲ. ಪ್ರಮಾಣಿಕರಣವೆಂದರೆ ಬ್ರ್ಯಾಜಿಲ್ ನ ಕಾನೂನು ನಿಯಮಗಳ ಅನುಮೋದನೆ ಮಾಡಿದಂತವು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಫ್ರ್ಯಾಂಚೈಸಿಂಗ್ ನಡೆಸುವ ಕಂಪನಿಗಳು ಅವರ ದಾಖಲೆ ಪತ್ರಗಳಿಗೆ ಇಂಗ್ಲಿಷ್ ಭಾಷೆಯನ್ನು ಬಲಸಬಹುದಾಗಿದೆ.ಬ್ರ್ಯಾಜಿಲಿಯನ್ ಯಾವುದೇ ಸಂಸ್ಥೆಯು ಇಂಗ್ಲಿಷ್ ನ್ನು ಬಲಸಿದರೆ ಇದರ ಭಾಷಾಂತರದ ಅಗತ್ಯವಿರುವುದಿಲ್ಲ.(ಇದರಲ್ಲಿ ಅಡಗಿದೆ) ನೊಂದಣಿಯು ಮೂರು ವಿಷಯಗಳನ್ನು ಒಳಗೊಂಡಿದೆ: : :: *ಇದು ಮೂರನೆಯ ವ್ಯಕ್ತಿಯೊಂದಿಗಿನ ಒಪ್ಪಂದವನ್ನು ಪರಿಣಾಮಕಾರಿಯಾಗಿರುತ್ತದೆ, ::: *ಹಣಪಾವತಿಯ ಅವಕಾಶ ನೀಡುತ್ತದೆ :::: *ಫ್ರ್ಯಾಂಚೈಸೀಯನ್ನು ತೆರಿಗೆ ಕಡಿತಕ್ಕೆ ಮಾನ್ಯ ಮಾಡುತ್ತದೆ === ಭಾರತ === ಫ್ರ್ಯಾಂಚೈಸಿಂಗ್ ಅಂದರೆ ವಸ್ತುಗಳು ಮತ್ತು ಸೇವೆಗಳು ವಿದೇಶದಿಂದ ತರಿಸುವುದು ಮೊದಲ ಅಂತಾರಾಷ್ಟ್ರೀಯ ಪರದರ್ಶನವು 2009 ರಲ್ಲಿ ನಿಗದಿಯಾಗಿತ್ತು. ಮೊದಲ ಪ್ರಾಥಮಿಕ ಮಾಹಿತಿಯ <ref>http://www.ಫ್ರ್ಯಾಂಚೈಸ್business.in/c/Franchising-Association-of-India/ಫ್ರ್ಯಾಂಚೈಸ್-laws-in-India-n863929{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಜಾಗೆಯೆಂದರೆ, ಭಾರತವು ಫ್ರ್ಯಾಂಚೈಸಿಂಗ್ ನಲ್ಲಿ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿದೆ,ಯಾಕೆಂದರೆ ಸುಮಾರು 300 ದಶಲಕ್ಷ ಮಧ್ಯಮ ವರ್ಗದ ಜನ ವಾಸಿಸುವ ಇಲ್ಲಿ ಅಗತ್ಯ ವಸ್ತುಗಳ ಬೇಡಿಕೆ ಮತ್ತು ಸೇವಾ ಚಟುವಟಿಕೆಗಳ ತಾಣವಾಗಿದೆ. ಆದರೆ ವಿವಿಧತೆಯಲ್ಲಿರುವ ಈ ವಿಭಿನ್ನ ಸಮಾಜವು ([[ಡೆಮಾಗ್ರಾಫಿಕ್ಸ್ ಆಫ್ ಇಂಡಿಯಾ]] ನೋಡಿ)ಮ್ಯಾಕ್ ಡೊನಾಲ್ಡ್ಸ್ ಒಂದು ಯಶಸ್ವಿನ ಗಾಥೆ,ವಿಶ್ವದ ಇನ್ನುಳಿದ ತಕರಾರುಗಳನ್ನು ಬಿಟ್ಟರೆ ಇದು <ref>ಪ್ಯಾಟರ್ನ್ಸ್ ಆಫ್ ಇಂಟರ್ ನ್ಯಾಶನೈಲೇಜೇಶನ್ ಫಾರ್ ಡೆವಲಪಿಂಗ್ ಕಂಟ್ರಿ ಎಂಟರ್ ಪ್ರೈಸಿಸ್ (ಅಲೈನ್ಸ್ ಅಂಡ್ ಜಾಯಿಂಟ್ ವೆಂಚರ್ಸ್)ಯುನೈಟೆಡ್ ನೇಶನ್ಸ್ ಇಂಡಸ್ಟ್ರಿಯಲ್ ಡೆವಲಪ್ ಮೆಂಟ್ ಆರ್ಗೈನೈಜೇಶನ್,ವಿಯೆನ್ನಾ, 2008, ISBN 978-92-1-106443-8,</ref> ಉತ್ತಮವಾಗಿದೆ. ಇಲ್ಲಿಯವರೆಗೆ ಫ್ರ್ಯಾಂಚೈಸ್ ಒಪ್ಪಂದವು ಫ್ರ್ಯಾಂಚೆಸರ್ ಮತ್ತು ಫ್ರ್ಯಾಂಚೈಸೀ ನಡುವೆ ಸರ್ಕಾರದ ಕಾಂಟ್ರಾಕ್ಟ್ ಆಕ್ಟ್ ಮತ್ತು ಸ್ಪೆಸಿಫಿಕ್ ರಿಲಿಫ್ ಆಕ್ಟ್ 1963 ನಲ್ಲಿ ಆದ ಒಪ್ಪಂದವಾಗಿದ್ದು,ಇದು ಇವರಿಬ್ಬರ ನಡುವಿನ ವ್ಯಾಪಾರಿ ಒಪ್ಪಂದವಲ್ಲದೇ ಮಧ್ಯೆ ಇದರ ಹಾನಿ ಅಥವಾ ಮುರಿದು ಬಿದ್ದರೆ ಅದಕ್ಕೆ ತಕ್ಕ ಕಾನೂನು ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ. == ಸಾಮಾಜಿಕ ಫ್ರ್ಯಾಂಚೈಸೀಗಳು(ಉಪ ಮಾರಾಟಗಾರರು) == ಇತ್ತೀಚಿನ ವರ್ಷಗಳಲ್ಲಿ ಫ್ರ್ಯಾಂಚೈಸಿಂಗ್ ನ್ನು ಸಾಮಾಜಿಕ [[ಉದ್ಯಮಶೀಲ ಸಂಸ್ಥೆ]]ಗಳ ವಲಯ ಕೈಗೆತ್ತಿಕೊಂಡಿವೆ,ಇದರ ಮೂಲಕ ಸರಳ ಮತ್ತು ಸಾಮಾನ್ಯ ವಹಿವಾಟುಗಳನ್ನು ಕೈಗೆತ್ತಿಕೊಳ್ಳುವುದು ಇದರ ಉದ್ದೇಶ ಈ ನಿಟ್ಟಿನಲ್ಲಿ ಹಲವಾರು ಉತ್ಪಾದಕತೆಗಳ ವಿಚಾರಗಳನ್ನು ಜಾರಿಗೊಳಿಸಬಹುದು,ಸಾಬೂನು ತಯಾರಿಕೆ,ಸಂಪೂರ್ಣ ಆಹಾರದ ಕಿರುಕುಳ ವ್ಯಾಪಾರ,ಮೀನು ಸಾಕಣೆ,ಹೊಟೆಲ್ ನಡೆಸುವುದು ಇವೆಲ್ಲವೂ ಸಾಮಾಜಿಕವಾಗಿ ಹಿಂದುಳಿದ ಮತ್ತು ಅಂಗ ವೈಕಲ್ಯರಿಗೆ ನೆರವು ಒದಗಿಸಬಹುದಾಗಿವೆ. ಇದಕ್ಕೆ ಮುಖ್ಯೆ ಉದಾಹರಣೆ ಅಂದರೆ [[CAP ಮಾರ್ಕೆಟ್ಸ್]] [[ಜರ್ಮನಿ]]ಯಲ್ಲಿ ಸುಮಾರು 50 ಕ್ಕೂ ಹೆಚ್ಚು ನೆರೆಹೊರೆಯ [[ಸೂಪರ್ ಮಾರುಕಟ್ಟೆ]]ಗಳ ಬೆಳವಣಿಗೆಗೆ ಸಹಕಾರಿಯಾಗಿದೆ ಇನ್ನುಳಿದ ಉದಾಹರಣೆಗಳೆಂದರೆ [[ಎಡಿನ್ ಬರ್ಗ]]ದಲ್ಲಿರುವ [[ಸೇಂಟ್ ಮೇರೀಸ್ ಪ್ಲೇಸ್ ಹೊಟೆಲ್]] ಮತ್ತು [[ಟ್ರಿಯೆಸ್ಟೆ]]ಯಲ್ಲಿರುವ [[ಹೊಟೆಲ್ ಟ್ರಿಟೊನೆ]],ಇತ್ಯಾದಿ. [[ಸಾಮಾಜಿಕ ಫ್ರ್ಯಾಂಚೈಸಿಂಗ್]] ಸರ್ಕಾರ ಉಪಯೋಗಿಸುವ ಒಂದು ತಂತ್ರಜ್ಞಾನವೂ ಆಗಿದೆ,ಅದಲ್ಲದೇ ಅನುದಾನ ದಾನಿಗಳು ಈ ವಲಯದಲ್ಲಿ ಜನರಿಗೆ ಆರೋಗ್ಯ ಸೇವೆಗಳನ್ನು ಒದಗಿಸಿ ಇದರ ಮೂಲಕ ವಿಶ್ವದ ಅಭಿವೃದ್ಧಿಗೆ ನೆರವಾಗುವುದು. == ಸಾಂದರ್ಭಿಕ ಫ್ರ್ಯಾಂಚೈಸಿಂಗ್ == ಸಾಂದರ್ಭಿಕ ಫ್ರ್ಯಾಂಚೈಸಿಂಗ್ ಎಂದರೆ ಸಾರ್ವಜನಿಕ ಸಮಾರಂಭ [[ಸಂದರ್ಬಗಳ]]ನ್ನು ಇನ್ನುಳಿದ ವ್ಯಾಪ್ತಿ ಪ್ರದೇಶಗಳಿಗೆ ವಿಸ್ತರಿಸಿ ಇದರ ಮೂಲಕ ಮೂಲ [[ಬ್ರಾಂಡ್]],[[ವ್ಯಾಪಾರಿ ಚಿನ್ಹೆ]],ಉದ್ದೇಶ,ಪರಿಕಲ್ಪನೆ ಮತ್ತು ಆಯಾ ಸಂದರ್ಭದ ರೂಪ ರೇಷೆಗಳನ್ನು <ref>{{cite book |author=Kissikov Beknur |title=Franchising |date= |isbn= }}</ref> ರಚಿಸಲಾಗುತ್ತದೆ. ಒಂದು ಉತ್ತಮ ಫ್ರ್ಯಾಂಚೈಸಿಂಗ್ ಸಂದರ್ಭಕ್ಕೆ ತಕ್ಕಂತೆ ಆಯಾ ವೇಳೆಯಲ್ಲಿ ನಕಲು ಮಾಡುವ ಯಶಸ್ವಿ ಘಟನಾವಳಿಗಳನ್ನು ಇದರಲ್ಲಿ ತೂರಿಸಲಾಗುವುದು. ಇವೆಂಟ್ ಫ್ರ್ಯಾಂಚೈಸಿಂಗ್ ಗೆ ಉತ್ತಮ ಉದಾಹರಣೆ ಎಂದರೆ [[ವರ್ಲ್ಡ್ ಎಕಾನಾಮಿಕ್ ಫೊರಮ್]] ಅಥವಾ [[ಡಾವೊಸ್]] ನ ವೇದಿಕೆಗೆ ಪ್ರಾದೇಶಿಕ ಫ್ರ್ಯಾಂಚೈಸೀಗಳ ರೂಪ ನೀಡಿದ್ದು,[[ಚೀನಾ]],[[ಲ್ಯಾಟಿನ ಅಮೆರಿಕಾ]] ಇತ್ಯಾದಿಗಳು ಪ್ರಮುಖವಾದವು.ಇದರಂತೆ ಅಲ್ಟರ್ ಗ್ಲೊಬೊಲಿಸ್ಟ್ ನ [[ವರ್ಲ್ಡ್ ಸೊಸಿಯಲ್ ಫೊರಮ್]] ಕೂಡಾ ಹಲವಾರು ರಾಷ್ಟ್ರೀಯ ಕಾರ್ಯಕ್ರಮಗಳನ್ನು ಜಾರಿಗೆ ತಂದಿತ್ತು. [[ವ್ಹೆನ್ ದಿ ಮ್ಯುಸಿಕ್ ಸ್ಟಾಪ್ಸ್]] ಎನ್ನುವುದೊಂದು [[UK]]ನಲ್ಲಿನ ಇವೆಂಟ್ಸ್ ಫ್ರ್ಯಾಂಚೈಸ್ ನ ಉದಾಹರಣೆ,ಇದು [[ಸ್ಪೀಡ್ ಡೇಟಿಂಗ್]] ಮತ್ತು ಏಕವೇದಿಕೆಯ ಘಟನೆಗಳನ್ನು ಜಾರಿಗೆ ತರುತ್ತದೆ. == ಈ ಕೆಳಗಿನವುಗಳನ್ನೂ ನೋಡಬಹುದು == * [[ಫ್ರ್ಯಾಂಚೈಸ್ ಸಂಪರ್ಕ ಸೇವೆ]] * [[ಫ್ರ್ಯಾಂಚೈಸೀಸ್ ಗಳ ಪಟ್ಟಿ]] == ಆಕರಗಳು == {{Reflist}} == ಬಾಹ್ಯ ಕೊಂಡಿಗಳು == * [http://www.franchise.org ಇಂಟರ್ ನ್ಯಾಶನಲ್ ಫ್ರ್ಯಾಂಚೈಸ್ ಅಸೊಶಿಯೇಶನ್] * [http://www.aafd.org ಅಮೆರಿಕನ್ ಅಸೊಶಿಯೇಶನ್ ಆಫ್ ಫ್ರ್ಯಾಂಚೈಸೀಸ್ ಅಂಡ್ ಡೀಲರ್ಸ್] * [http://www.cfa.ca/ ಕೆನಡಿಯನ್ ಫ್ರ್ಯಾಂಚೈಸ್ ಅಸೊಸಿಯೇಶನ್] * [http://www.fai.co.in/ ಫ್ರ್ಯಾಂಚೈಸಿಂಗ್ ಅಸೊಶಿಯೇಶನ್ ಆಫ್ ಇಂಡಿಯಾ ] {{Webarchive|url=https://web.archive.org/web/20100722104944/http://www.fai.co.in/ |date=2010-07-22 }} * [http://www.thebfa.org/ ದಿ ಬ್ರಿಟಿಶ್ ಫ್ರ್ಯಾಂಚೈಸ್ ಅಸೊಶಿಯೇಶನ್] * [http://www.franchise.org.au/ ದಿ ಆಸ್ಟ್ರೇಲಿಯನ್ ಫ್ರ್ಯಾಂಚೈಸ್ ಅಸೊಶಿಯೇಶನ್] * [http://www.cafla.com/ ದಿ ಸೆಂಟ್ರಲ್-ಏಷ್ಯನ್ ಫ್ರ್ಯಾಂಚೈಸ್ ಅಸೊಶಿಯೇಶನ್] * [http://www.fasa.co.za/ ದಿ ಫ್ರ್ಯಾಂಚೈಸ್ ಅಸೊಶಿಯೇಶನ್ ಆಫ್ ಸದರ್ನ್ ಆಫ್ರಿಕಾ] * [http://www.franchising.org.ua/ ದಿ ಫ್ರ್ಯಾಂಚೈಸ್ ಅಸೊಶಿಯೇಶನ್(ಉಕ್ರೇನ್ )] * [http://www.franchise.edu.au/ ಏಷ್ಯಾ-ಪ್ಯಾಸಿಫಿಕ್ ಸೆಂಟರ್ ಫಾರ್ ಫ್ರ್ಯಾಂಚೈಸಿಂಗ್ ಎಕ್ಸೆಲನ್ಸ್ ] {{Webarchive|url=https://web.archive.org/web/20100623061617/http://www.franchise.edu.au/ |date=2010-06-23 }}, [[ಗ್ರಿಫಿತ್ ಯುನ್ವರ್ಸಿಟಿ]], [[ನಾಥನ್, ಕ್ವೀನ್ಸ್ ಲ್ಯಾಂಡ್]], (ಆಸ್ಟ್ರೇಲಿಯಾ) * [http://www.franchise-info.ca ಇಂಟರ್ ನ್ಯಾಶನಲ್ ಅಸೊಶಿಯೇಶನ್ ಆಫ್ ಫ್ರ್ಯಾಂಚೈಸೀಸ್ ಅಂಡ್ ಡೀಲರ್ಸ್ ] {{Webarchive|url=https://web.archive.org/web/20191014053449/https://www.franchise-info.ca/ |date=2019-10-14 }} {{Interwikineeded}} [[ವರ್ಗ:ಫ್ರ್ಯಾಂಚೈಸೀಸ್]] [[ವರ್ಗ:ವಿತರಣೆ, ಕಿರುಕಳ ವ್ಯಾಪಾರ, ಮತ್ತು ಸಗಟು ವ್ಯಾಪಾರ]] [[ವರ್ಗ:ಮಾರಾಟ ವ್ಯವಸ್ಥೆ]] [[ವರ್ಗ:ಕಟ್ಟುನಿಟ್ಟಿನ ಸಂಬಂಧಗಳು alliances]] [[ವರ್ಗ:ಗುತ್ತಿಗ ಕಾನೂನು]] 4eeyucw270iuexyrnu53w5hzcc71cwc ಶಿಲೀಂಧ್ರ 0 25319 1376104 1364937 2026-07-01T23:27:17Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376104 wikitext text/x-wiki {{Taxobox | color = ತಿಳಿನೀಲಿ | name = ಶಿಲೀಂಧ್ರಗಳು | fossil_range = ಪೂರ್ವ [[ಡೆವೋನಿಯನ್]]–ಇತ್ತೀಚಿನವರೆಗೆ (ಇದನ್ನೂ [[#ವಿಕಾಸ|ನೋಡಿ]]) {{Fossilrange|410|0|}} | image = Fungi_collage.jpg | image_width = 280px | image_caption =ಮೇಲಿನಿಂದ ಪ್ರದಕ್ಷಿಣಾಕಾರದಲ್ಲಿ: ''[[ಅಮನಿಟಾ ಮುಸ್ಕಾರಿಯ]]'', ಒಂದು ಬ್ಯಾಸಿಡಿಯೋಮೈಸೀಟ್; ''[[ಸಟ್ರ್ಕೋಸೈಫ ಕೊಚ್ಚೀನಿಯ]]'', ಒಂದು ಅಸ್ಕೋಮೈಸೀಟ್; [[ಮೋಲ್ಡ್|ಮೋಲ್ಡಿನಲ್ಲಿ]] ಹೊದಿಸಲ್ಪಟ್ಟಿರುವ ಬ್ರೆಡ್ಡು; ಒಂದು ಕೈಟ್ರಿಡ್; ಒಂದು ''[[ಪೆನಿಸಿಲಿಯಮ್]]'' [[ಕಾನಿಡಿಯೋಫ಼ೋರ್]]. | image_alt = A collage of five fungi (clockwise from top left): a mushroom with a flat, red top with white-spots, and a white stem growing on the ground; a red cup-shaped fungus growing on wood; a stack of green and white moldy bread slices on a plate; a microscopic, spherical grey-colored semitransparent cell, with a smaller spherical cell beside it; a microscopic view of an elongated cellular structure shaped like a microphone, attached to the larger end is a number of smaller roughly circular elements that collectively form a mass around it | domain=[[ಯುಕಾರ್ಯೋಟ]] | unranked_regnum = [[Opisthokont]]a | regnum = '''ಶಿಲೀಂಧ್ರ''' | regnum_authority = ([[Carolus Linnaeus|L.]], ೧೭೫೩) R.T. Moore, ೧೯೮೦<ref>{{cite journal |author = Moore RT. | year=1980| title=Taxonomic proposals for the classification of marine yeasts and other yeast-like fungi including the smuts | journal=Botanica Marine | volume=23 | pages=361–73}}</ref> | subdivision_ranks = Subkingdoms/Phyla/Subphyla<ref>The classification system presented here is based on the ೨೦೦೭ phylogenetic study by Hibbett ''et al''.</ref> | subdivision = : [[ಬ್ಲಾಸ್ಟೋಕ್ಲಾಡಿಯೋಮೈಕೋಟ]] : [[ಕೈಟ್ರಿಡಿಯೋಮೈಕೋಟ]] : [[ಗ್ಲೊರೆಮೆರೋಮೈಕೋಟ]] : [[ಮೈಕ್ರೋಸ್ಪೊರಿಡಿಯ]] : [[ನಿಯೋಕ್ಯಾಲಿಮ್ಯಾಸ್ಟಿಗೋಮೈಕೋಟ]] [[ಡಿಕಾರ್ಯ]] (ಇನ್‌ಸರ್‌ಟೇ [[ಡ್ಯುಟೆರೋಮೈಕೋಟ]]) : [[ಆಸ್ಕೋಮೈಕೋಟ]] :: [[ಪೆಜ಼ಿಜ಼ೋಮೈಕೋಟಿನ]] :: [[ಸ್ಯಾಕರೋಮೈಕೋಟಿನ]] :: [[ಟ್ಯಾಫ಼್ರಿನೋಮೈಕೋಟಿನ]] : [[ಬೆಸಿಡಿಯೋಮೈಕೋಟ]] :: [[ಆಗಾರಿಕೋಮೈಕೋಟಿನ]] :: [[ಪುಚ್ಚಿನಿಯೋಮೈಕೋಟಿನ]] :: [[ಅಸ್ಟಿಲ್ಯಾಜಿನೋಮೈಕೋಟಿನ]] ಸಬ್‌ಫ಼ೈಲ [[ಇನ್‌ಸರ್‌ಟೇ ಸೆಡಿಸ್]] : [[ಎಂಟೋಮಾಫ಼್ತರೋಮೈಕೋಟಿನ]] : [[ಕಿಕ್‌ಜ಼ೆಲೋಮೈಕೋಟಿನ]] : [[ಮ್ಯುಕೊರೋಮೈಕೋಟಿನ]] : [[ಜ಼ೂಪಾಗೋಮೈಕೋಟಿನ]] }} '''ಶಿಲೀಂಧ್ರ'''ವು ಯೂಕಾರ್ಯೋಟಿಕ್ ಜೀವಿಗಳ ಒಂದು ದೊಡ್ದ ಗುಂಪಿನ ಸದಸ್ಯ ಜೀವಿಯಾಗಿದೆ. ಇದು [[ಯೀಸ್ಟ್|ಯೀಸ್ಟ್‌ಗಳು]] (ಕಿಣ್ವ ಬೂಸ್ಟ್‌ಗಳು) ಮತ್ತು ಮೊಲ್ಡ್‌ಗಳಂತಹ ಸೂಕ್ಷಾಣುಜೀವಿಗಳು, ಹಾಗೆಯೇ ಹೆಚ್ಚು ಜನಪ್ರಿಯವಾದ [[ಅಣಬೆ|ಅಣಬೆಗಳನ್ನೂ]] ಒಳಗೊಳ್ಳುತ್ತದೆ. ಈ ಜೀವಿಗಳು ಸಾಮ್ರಾಜ್ಯ, '''ಶಿಲೀಂಧ್ರಗಳು''' ಎಂಬುದಾಗಿ ವಿಂಗಡಿಸಲ್ಪಟ್ಟಿವೆ, ಇವು ಸಸ್ಯಗಳು, ಪ್ರಾಣಿಗಳು ಮತ್ತು ಬ್ಯಾಕ್ಟೀರೀಯಾಗಳಿಂದ ವಿಭಿನ್ನವಾಗಿರುತ್ತವೆ. ಶಿಲೀಂಧ್ರ ಕೋಶಗಳು ಸೆಲ್ಯುಲೋಸ್‌ಗಳನ್ನು ಒಳಗೊಂಡಿರುವ ಸಸ್ಯಗಳ ಕೋಶದ ಗೋಡೆಗಳಂತಲ್ಲದೇ, ಕೈಟಿನ್‌ಗಳನ್ನು ಒಳಗೊಂಡಿರುವ ಕೋಶ ಗೋಡೆಗಳನ್ನು ಹೊಂದಿರುತ್ತವೆ ಎಂಬುದು ಒಂದು ಪ್ರಮುಖವಾದ ಭಿನ್ನತೆಯಾಗಿದೆ. ಈ ಮತ್ತು ಇತರ ಭಿನ್ನತೆಗಳು ತೋರಿಸುವುದೇನೆಂದರೆ, ಶಿಲೀಂಧ್ರಗಳು ಒಂದು ಸಾಮಾನ್ಯ ಪೂರ್ವಿಕನನ್ನು ಹೊಂದಿರುವ (''ಮೊನೊಫೈಲಿಟಿಕ್ ಗುಂಪು'') ''ಯುಮೈಕೋಟಾ'' (''ನಿಜವಾದ ಫಂಗಿ'') ಅಥವಾ ''ಯುಮೈಸೆಟ್ಸ್'' ಎಂದು ಕರೆಯಲ್ಪಡುವ ಸಂಬಂಧಿತ ಜೀವಿಗಳ ಏಕೈಕ ಗುಂಪಿನಿಂದ ತೆಗೆದುಕೊಳ್ಳಲ್ಪಡುತ್ತದೆ. ಈ ಶಿಲೀಂಧ್ರದ ಗುಂಪು ರಚನಾತ್ಮಕವಾಗಿ ಸದೃಶವಾದ ಲೋಳೆ ಮೊಲ್ಡ್‌ಗಳು (ಮೈಕ್ಸೋಮೈಸೆಟ್ಸ್) ಮತ್ತು ನೀರಿನ ಮೊಲ್ಡ್‌ಗಳಿಂದ (ಊಮೈಸೆಟ್ಸ್) ಭಿನ್ನವಾಗಿರುತ್ತವೆ. ಶಿಲೀಂಧ್ರದ ಅಧ್ಯಯನಕ್ಕೆ ಮೀಸಲಿಡಲ್ಪಟ್ಟ ಜೀವವಿಜ್ಞಾನದ ಶಾಖೆಯು ಶಿಲೀಂಧ್ರಶಾಸ್ತ್ರ (ಮೈಕೊಲೊಜಿ) ಎಂದು ಕರೆಯಲ್ಪಡುತ್ತದೆ. ಅದು ಅನೇಕ ವೇಳೆ ಸಸ್ಯಶಾಸ್ತ್ರದ ಒಂದು ಶಾಖೆ ಎಂಬುದಾಗಿ ಪರಿಗಣಿಸಲ್ಪಡುತ್ತದೆ, ಆದಾಗ್ಯೂ ಶಿಲೀಂಧ್ರಗಳು ಸಸ್ಯಕ್ಕಿಂತ ಹೆಚ್ಚಾಗಿ ಪ್ರಾಣಿಗಳಿಗೆ ಹೆಚ್ಚು ಸಂಬಂಧಿತವಾಗಿವೆ ಎಂಬುದನ್ನು ಆನುವಂಶಿಕ ಅಧ್ಯಯನಗಳು ತೋರಿಸಿವೆ. ಜಗತ್ತಿನಾದ್ಯಂತ ಹೇರಳವಾಗಿರುವ, ಹೆಚ್ಚಿನ ಶಿಲೀಂಧ್ರಗಳು ತಮ್ಮ ವಿನ್ಯಾಸಗಳ ಸಣ್ಣ ಗಾತ್ರದ ಕಾರಣದಿಂದ ಮತ್ತು ಮಣ್ಣಿನಲ್ಲಿ ತಮ್ಮ ರಹಸ್ಯವಾದ ಜೀವನಶೈಲಿಗಳ ಕಾರಣದಿಂದ ನಿರ್ಜೀವ ವಸ್ತುಗಳ ಮೇಲೆ, ಮತ್ತು ಸಸ್ಯಗಳ, ಪ್ರಾಣಿಗಳ, ಅಥವಾ ಇತರ ಶಿಲೀಂಧ್ರಗಳ ಸಂಯುಕ್ತಜೀವಿಗಳಂತೆ ಅಸ್ಪಷ್ಟವಾಗಿರುತ್ತವೆ. ಅವುಗಳು ಫ್ರುಟಿಂಗ್ ಸಮಯದಲ್ಲಿ ಮಶ್ರೂಮ್‌ಗಳಾಗಿ ಅಥವಾ ಮೊಲ್ಡ್‌ಗಳಾಗಿ ಗಮನಾರ್ಹವಾಗಿ ಬದಲಾಗುತ್ತವೆ. ಶಿಲೀಂಧ್ರಗಳು ಜೈವಿಕ ವಸ್ತುಗಳ ವಿಘಟನೆಯಲ್ಲಿ ಒಂದು ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತವೆ ಮತ್ತು ಪೌಷ್ಟಿಕಗಳ ಆವರ್ತಿಸುವಿಕೆ ಮತ್ತು ವಿನಿಮಯದಲ್ಲಿ ಮೂಲಭೂತವಾದ ಪಾತ್ರವನ್ನು ನಿರ್ವಹಿಸುತ್ತವೆ. ಇವುಗಳು ದೀರ್ಘ ಕಾಲದಿಂದ ಮಶ್ರೂಮ್‌ಗಳಂತೆ ಮತ್ತು ಗೆಡ್ಡೆ ಅಣಬೆಗಳಂತೆ ಆಹಾರದ ಒಂದು ನೇರವಾದ ಮೂಲವಾಗಿ ಬಳಸಲ್ಪಟ್ಟಿವೆ, ಬ್ರೆಡ್‌ಗೆ ಹುಳಿಯಿಸುವ ಪದಾರ್ಥದಂತೆ, ಮತ್ತು ಹಲವಾರು ಆಹಾರ ಉತ್ಪನ್ನಗಳ ಕಿಣ್ವನಕಾರಿ ಪ್ರಕ್ರಿಯೆಯಲ್ಲಿ ಅಂದರೆ ವೈನ್, ಬಿಯರ್, ಹಾಗೂ ಸೋಯಾ ಸಾಸ್‌ಗಳಂತಹ ಉತ್ಪನ್ನಗಳಲ್ಲಿ ಕಿಣ್ವನಕಾರಿಯಾಗಿ ಬಳಸಲ್ಪಡುತ್ತದೆ. ೧೯೪೦ ರ ದಶಕದ ನಂತರದಿಂದ, ಶಿಲೀಂಧ್ರಗಳು ಆಂಟಿಬಯೋಟಿಕ್‌ಗಳ (ಪ್ರತಿಜೀವಕ) ಉತ್ಪಾದನೆಯಲ್ಲಿ ಮತ್ತು, ತೀರಾ ಇತ್ತೀಚಿನಲ್ಲಿ, ಶಿಲೀಂಧ್ರಗಳಿಂದ ಉತ್ಪತ್ತಿ ಮಾಡಲ್ಪಟ್ಟ ಹಲವಾರು ಕಿಣ್ವಗಳು ಕೈಗಾರಿಕೆಗಳಲ್ಲಿ ಮತ್ತು ಡಿಟರ್ಜೆಂಟ್‌ಗಳಲ್ಲಿ ಬಳಸಲ್ಪಡುತ್ತವೆ. ಅಲುಬುಗಳು ಮತ್ತು ಉಪದ್ರವಕಾರಿಗಳನ್ನು ನಿಯಂತ್ರಿಸುವಲ್ಲಿ ಶಿಲೀಂಧ್ರಗಳೂ ಕೂಡ ಜೈವಿಕ ಘಟಕವಾಗಿ ಬಳಸಲ್ಪಡುತ್ತವೆ. ಹಲವಾರು ಜಾತಿಯ ಶಿಲೀಂಧ್ರಗಳು ಕ್ಷಾರಾಭಗಳು (ಅಲ್ಕಾಲೊಯ್ಡ್) ಮತ್ತು ಪಾಲಿಕೆಟೈಡ್‌ಗಳಂತಹ ಶಿಲೀಂಧ್ರನಂಜು (ಮೈಕೊಟೊಕ್ಸಿನ್) ಎಂದು ಕರೆಯಲ್ಪಡುವ ಜೈವಿಕಕ್ರಿಯಾಶೀಲ ಮಿಶ್ರಣಗಳನ್ನು ಉತ್ಪತ್ತಿ ಮಾಡುತ್ತವೆ. ಅವುಗಳು ಮಾನವರನ್ನು ಒಳಗೊಂಡಂತೆ ಇತರ ಪ್ರಾಣಿಗಳಿಗೆ ವಿಷಕಾರಿಯಾಗಿರುತ್ತವೆ. ಕೆಲವು ಜಾತಿಯ ಶಿಲೀಂಧ್ರಗಳ ಫ್ರುಟಿಂಗ್ ವಿನ್ಯಾಸಗಳು ಮನಃಪರಿಣಾಮಿ ಮಿಶ್ರಣಗಳನ್ನು ಒಳಗೊಂಡಿರುತ್ತವೆ ಮತ್ತು ಉಲ್ಲಾಸಕಾರಕವಾಗಿ ಸೇವಿಸಲ್ಪಡುತ್ತವೆ ಅಥವಾ ಸಾಂಪ್ರದಾಯಿಕ ಆಧ್ಯಾತ್ಮಿಕ ಆಚರಣೆಗಳಲ್ಲಿ ಸೇವಿಸಲ್ಪಡುತ್ತವೆ. ಶಿಲೀಂಧ್ರಗಳು ತಯಾರಿಸಲ್ಪಟ್ಟ ವಸ್ತುಗಳನ್ನು ಮತ್ತು ಕಟ್ಟಡಗಳನ್ನು ಮುರಿಯುತ್ತವೆ, ಮತ್ತು ಮಾನವರ ಹಾಗೂ ಇತರ ಪ್ರಾಣಿಗಳ ಗಣನೀಯ ಪ್ರಮಾಣದ ರೋಗಕಾರಕಗಳಾಗಿ ಬದಲಾಗುತ್ತವೆ. ಶಿಲೀಂಧ್ರಗಳ ರೋಗಗಳ ಕಾರಣದಿಂದಾಗಿ ಬೆಳೆಗಳ ನಾಶ (ಉದಾಹರಣೆಗೆ, ರೈಸ್ ಬ್ಲಾಸ್ಟ್ ರೋಗ) ಅಥವಾ ಆಹಾರ ಕೆಡುವಿಕೆಗಳು ಮಾನವರ ಆಹಾರ ಉತ್ಪಾದನಗಳು ಮತ್ತು ಸ್ಥಳೀಯ ಆರ್ಥಿಕ ವ್ಯವಸ್ಥೆಗಳ ಮೇಲೆ ಬೃಹತ್ ಪ್ರಮಾಣದ ಪರಿಣಾಮವನ್ನು ಹೊಂದಿರುತ್ತವೆ. ಶಿಲೀಂಧ್ರ ಸಾಮ್ರಾಜ್ಯವು ವಿಭಿನ್ನವಾದ ಪರಿಸರ ವ್ಯವಸ್ಥೆಗಳಲ್ಲಿ, ಜೀವನ ಚಕ್ರದ ತಂತ್ರಗಾರಿಕೆಗಳಲ್ಲಿ, ಮತ್ತು ಏಕೈಕ-ಕೋಶೀಯ ಜಲಜೀವಿ ಚಿಟ್ರಿಡ್‌ಗಳಿಂದ ಹಿಡಿದು ದೊಡ್ಡ ಮಶ್ರೂಮ್‌ಗಳವರೆಗಿನ ಮಾರ್ಫಿಲೊಜಿಗಳ ಜೊತೆಗೆ ವಿಷಗಳ ವಿಭಿನ್ನತೆಯ ಬೃಹತ್ ಪ್ರಮಾಣವನ್ನು ಒಳಗೊಳ್ಳುತ್ತದೆ. ಆದಾಗ್ಯೂ, ಶಿಲೀಂಧ್ರಗಳ ಸಾಮ್ರಾಜ್ಯದ ನಿಜವಾದ ಜೈವಿಕವೈವಿಧ್ಯತೆಯ ಅತ್ಯಂತ ಚಿಕ್ಕದು ಎಂದು ತಿಳಿಯಲ್ಪಟ್ಟಿರುವ ಶಿಲೀಂಧ್ರವು ೧.೫ ಮಿಲಿಯನ್ ಜಾತಿಗಳಲ್ಲಿ ಕಂಡುಬರುತ್ತದೆ ಎಂದು ಅಂದಾಜಿಸಲಾಗಿದೆ. ಅದರಲ್ಲಿ ಸುಮಾರು ೫% ಜಾತಿಗಳು ವಿಧ್ಯುಕ್ತವಾಗಿ ವಿಂಗಡಿಸಲ್ಪಟ್ಟಿವೆ. ೧೮ ನೆಯ ಮತ್ತು ೧೯ ನೆಯ ಶತಮಾನದ ನಂತರದಿಂದ ಕಾರ್ಲ್ ಲಿನ್ನೌಸ್, ಕಿಸ್ಚಿಯನ್ ಹೆಂಡ್ರಿಕ್ ಪೆರ್ಸೂನ್, ಮತ್ತು ಎಲಿಯಾಸ್ ಮಗ್ನುಸ್ ಫ್ರೈಸ್‌ರ ಜೀವವರ್ಗೀಕರಣದ ಕಾರ್ಯಗಳಿಂದ ಪ್ರಾರಂಭವಾಗಲ್ಪಟ್ಟವು. ಶಿಲೀಂಧ್ರಗಳು ಅವುಗಳ ರೂಪವಿಜ್ಞಾನ (ಅಂದರೆ, ಬೀಜಕಗಳ ಬಣ್ಣಗಳು ಅಥವಾ ಸೂಕ್ಷ್ಮದರ್ಶಕೀಯ ಲಕ್ಷಣಗಳಂತಹ ಗುಣಲಕ್ಷಣಗಳು) ಅಥವಾ ಶರೀರವಿಜ್ಞಾನಗಳಿಗೆ ಅನುಗುಣವಾಗಿ ವಿಂಗಡಿಸಲ್ಪಟ್ಟಿವೆ. ಅಣುಗಳ ಆನುವಂಶಿಕತೆಯಲ್ಲಿನ ಸಂಶೋಧನೆಗಳು ಜೀವವರ್ಗೀಕರಣದಲ್ಲಿ ಡಿಎನ್‌ಎ ವಿಶ್ಲೇಷಣೆಯನ್ನು ಒಳಗೊಳ್ಳುವ ಮಾರ್ಗವನ್ನು ತೆರೆಯಿತು. ಅದು ಕೆಲವು ವೇಳೆ ರೂಪವಿಜ್ಞಾನ ಮತ್ತು ಇತರ ಒಡಂಬಡಿಕೆಗಳ ಮೇಲೆ ಆಧಾರಿತವಾಗಿ ಐತಿಹಾಸಿಕ ಗುಂಪುಮಾಡುವಿಕೆಗೆ ಸವಾಲನ್ನು ಎಸೆಯಿತು. ನಂತರದ ದಶಕದಲ್ಲಿ ಪ್ರಕಟಿಸಲ್ಪಟ್ಟ ಜಾತಿವಿಕಸನೀಯ ಅಧ್ಯಯನಗಳು ಶಿಲೀಂಧ್ರಗಳ ಸಾಮ್ರಾಜ್ಯದ ವಿಂಗಡನೆಯನ್ನು ಪುನರ್‌ನಿರ್ಮಾಣ ಮಾಡಿತು. ಅದು ಒಂದು ಉಪಸಾಮ್ರಾಜ್ಯ, ಏಳು ವಿಭಾಗಗಳು, ಮತ್ತು ಹತ್ತು ಉಪವಿಭಾಗಗಳಾಗಿ ವಿಂಗಡಿಸಲ್ಪಟ್ಟಿತು. == ವ್ಯುತ್ಪತ್ತಿ ಶಾಸ್ತ್ರ == ಇಂಗ್ಲೀಷ್ ಶಬ್ದ ''ಫಂಗಸ್'' ಇದು ನೇರವಾಗಿ [[ಲ್ಯಾಟಿನ್|ಲ್ಯಾಟಿನ್‌]]ನ ''ಫಂಗಸ್'' (ಮಶ್ರೂಮ್) ಶಬ್ದದಿಂದ ತೆಗೆದುಕೊಳ್ಳಲ್ಪಟ್ಟಿದೆ. ಈ ಶಬ್ದಗಳು ಹೊರೇಸ್ ಮತ್ತು ಪ್ಲಿನಿಯ ಬರಹಗಳಲ್ಲಿ ಕಾಣಬರುತ್ತದೆ.<ref>{{cite book|author=Simpson DP.|title= Cassell's Latin Dictionary|publisher=Cassell Ltd|year=1979 |edition=5|location=London|page=883|isbn=0-304-52257-0}}</ref> ಇದು ಬದಲಾಗಿ ಗ್ರೀಕ್ ಶಬ್ದ ''ಶ್ಪೊಂಗೋಸ್'' ("ಸ್ಪೊಂಜ್") ಶಬ್ದದಿಂದ ತೆಗೆದುಕೊಳ್ಳಲ್ಪಟ್ಟಿದೆ. ಅದು ಸೂಕ್ಷ್ಮದರ್ಶಕೀಯ ವಿನ್ಯಾಸಗಳು ಮತ್ತು ಮಶ್ರೂಮ್‌ಗಳ ಹಾಗೂ ಮೊಲ್ಡ್‌ಗಳ ರೂಪವಿಜ್ಞಾನಕ್ಕೆ ನಿರ್ದೇಶಿಸಲ್ಪಡುತ್ತದೆ; ಇದರ ಮೂಲವು ಜರ್ಮನ್ ''ಶ್ಚ್ವಾಮ್'' ("ಸ್ಪೊಂಜ್"), ''ಶ್ಚಿಮ್ಮೆಲ್'' ("ಮೊಲ್ಡ್"), ಮತ್ತು ಫ್ರೆಂಚ್ ''ಚಾಂಪಿಗ್ನೊನ್'' ಮತ್ತು ಸ್ಪ್ಯಾನಿಷ್ ''ಚಂಪಿನೊನ್'' (ಇವೆರಡೂ "ಮಶ್ರೂಮ್" ಎಂಬ ಅರ್ಥವನ್ನು ನೀಡುತ್ತವೆ) ಮುಂತಾದ ಇತರ ಭಾಷೆಗಳಲ್ಲಿಯೂ ಬಳಸಲ್ಪಡುತ್ತದೆ.<ref name="Ainsworth2" /> ಗ್ರೀಕ್‌ನ ''ಮೈಕ್ಸ್'' (ಮಶ್ರೂಮ್) ಮತ್ತು ''ಲೊಗೊಸ್'' (ಸಂವಾದ) ಶಬ್ದಗಳಿಂದ ತೆಗೆದುಕೊಳ್ಳಲ್ಪಟ್ಟ ''ಶಿಲೀಂಧ್ರಶಾಸ್ತ್ರ'' ಎಂಬ ಶಬ್ದದ ಬಳಕೆಯು ಶಿಲೀಂಧ್ರದ ವೈಜ್ಞಾನಿಕ ಅಧ್ಯಯನವನ್ನು ಸೂಚಿಸುತ್ತದೆ,<ref>ಅಲೆಕ್ಸೊಪಲಸ್ ''ಎಟ್ ಆಲ್'' ., ಪುಟ. ೧.</ref> ಇದು ೧೮೩೬ ರಲ್ಲಿ ಇಂಗ್ಲೀಷ್ ಪ್ರಕೃತಿಶಾಸ್ತ್ರಜ್ಞ ಮೈಲ್ಸ್ ಜೋಸೆಫ್ ಬೆರ್ಕ್ಲೇಯ್‌ನ ''ದ ಇಂಗ್ಲೀಷ್ ಫ್ಲೋರಾ ಆಫ್ ಸರ್ ಜೇಮ್ಸ್ ಎಡ್‌ವರ್ಡ್ ಸ್ಮಿತ್, ವೊಲ್ಯೂಮ್ ೫'' ದ ಜೊತೆಗೆ ಆವಿಷ್ಕಾರಗೊಳ್ಳಲ್ಪಟ್ಟಿತು ಎಂದು ಭಾವಿಸಲಾಗುತ್ತದೆ.<ref name="Ainsworth2">ಆ‍ಯ್‌ನ್ಸ್‌ವರ್ತ್, ಪುಟ. ೨.</ref> == ಗುಣಲಕ್ಷಣಗಳು == ಜಾತಿವಿಕಸನೀಯ ವಿಶ್ಲೇಷಣೆಗೆ ಆಣ್ವಿಕ ವಿಧಾನಗಳ ಪರಿಚಯಕ್ಕೂ ಮುಂಚೆ, ಜೀವವರ್ಗೀಕರಣ ಶಾಸ್ತ್ರಜ್ಞರು ಜೀವನಶೈಲಿಯಲ್ಲಿನ ಹೋಲಿಕೆಗಳ ಕಾರಣದಿಂದಾಗಿ ಶಿಲೀಂಧ್ರಗಳನ್ನು [[ಸಸ್ಯ|ಸಸ್ಯಸಾಮ್ರಾಜ್ಯ]]ದ ಸದಸ್ಯರುಗಳು ಎಂದು ಪರಿಗಣಿಸಿದ್ದರು: ಶಿಲೀಂಧ್ರಗಳು ಮತ್ತು ಸಸ್ಯಗಳು ಎರಡೂ ಕೂಡ ಪ್ರಮುಖವಾಗಿ ಅಚಲಗಳಾಗಿವೆ, ಮತ್ತು ಸಾಮಾನ್ಯ ರೂಪವಿಜ್ಞಾನ ಹಾಗೂ ಬೆಳವಣಿಗೆಯ ಆವಾಸಸ್ಥಾನಗಳಲ್ಲಿ ಸಾದೃಶ್ಯಗಳನ್ನು ಹೊಂದಿವೆ. ಸಸ್ಯಗಳಂತೆ, ಶಿಲೀಂಧ್ರಗಳು ಅನೇಕ ವೇಳೆ ಮಣ್ಣಿನಲ್ಲಿ ಬೆಳವಣಿಗೆ ಹೊಂದುತ್ತವೆ, ಮತ್ತು ಮಶ್ರೂಮ್‌ಗಳ ವಿಷಯದಲ್ಲಿ ಕೆಲವು ವೇಳೆ ಜವುಗು ನೆಲದಂತಹ ಸಸ್ಯಕ್ಕೆ ಹೋಲುವ ಫ್ರುಟಿಂಗ್ ಕಾಯಗಳಿಂದ ಬೆಳವಣಿಗೆಯನ್ನು ಹೊಂದಬಹುದು. ಯಾವುದರಿಂದ ಶಿಲೀಂಧ್ರಗಳು ಒಂದು ಬಿಲಿಯನ್ ವರ್ಷಗಳಿಗೂ ಹಿಂದೆ ಉದ್ಭವಿಸಲ್ಪಟ್ಟವು ಎಂದು ತಿಳಿಯಲಾಗುತ್ತದೆಯೋ ಆ ಸಸ್ಯಗಳು ಮತ್ತು ಪ್ರಾಣಿಗಳು ಈ ಎರಡರಿಂದಲೂ ವಿಭಿನ್ನವಾದ ಶಿಲೀಂಧ್ರಗಳು ಪ್ರಸ್ತುತದಲ್ಲಿ ಒಂದು ಪ್ರತ್ಯೇಕವಾದ ಸಾಮ್ರಾಜ್ಯ ಎಂದು ಪರಿಗಣಿಸಲ್ಪಟ್ಟಿವೆ.<ref name="Bruns">{{cite journal|author=Bruns T.|year= 2006|title=Evolutionary biology: a kingdom revised|journal=Nature|volume=443|pages=758–61|pmid=17051197 | doi = 10.1038/443758a|issue=7113}}</ref><ref>{{cite pmid|8265589}}</ref> ಕೆಲವು ರೂಪವೈಜ್ಞಾನಿಕ, ಜೀವರಾಸಾಯನಿಕ, ಮತ್ತು ಆನುವಂಶಿಕ ಲಕ್ಷಣಗಳು ಇತರ ಜೀವಿಗಳ ಜೊತೆಗೆ ಹಂಚಿಕೊಳ್ಳಲ್ಪಟ್ಟಿವೆ, ಹಾಗೆಯೇ ಇತರವುಗಳು ಶಿಲೀಂಧ್ರಗಳಿಗೆ ಏಕಮಾತ್ರವಾಗಿವೆ, ಅವುಗಳು ನಿರ್ದಿಷ್ಟವಾಗಿ ಶಿಲೀಂಧ್ರಗಳನ್ನು ಇತರ ಸಾಮ್ರಾಜ್ಯಗಳಿಂದ ಪ್ರತ್ಯೇಕವಾಗಿಸುತ್ತವೆ: ಹಂಚಿಕೊಳ್ಳಲ್ಪಟ್ಟ ಗುಣಲಕ್ಷಣಗಳು: * ಇತರ ಯುಕಾರ್ಯೋಟ್‌ಗಳ ಜೊತೆಗೆ: ಇತರ ಯುಕಾರ್ಯೋಟ್‌ಗಳಂತೆ, ಶಿಲೀಂಧ್ರದ ಕೋಶಗಳು ವರ್ಣತಂತುಗಳ ಜೊತೆಗಿನ ಒಳಚರ್ಮ-ನಿರ್ಬಂಧಿತ ಬೀಜಕಣಗಳನ್ನು ಒಳಗೊಳ್ಳುತ್ತವೆ, ಅವುಗಳು ಇನ್‌ಟ್ರೊನ್‌ಗಳು ಎಂದು ಕರೆಯಲ್ಪಡುವ ಸಂಕೇತಿಸದ ಪ್ರದೇಶಗಳು ಮತ್ತು ಎಕ್ಸಾನ್‌ಗಳು ಎಂದು ಕರೆಯಲ್ಪಡುವ ಸಂಕೇತಿಸುವ ಪ್ರದೇಶಗಳ ಜೊತೆಗೆ ಡಿಎನ್‌ಎ ಅನ್ನು ಒಳಗೊಳ್ಳುತ್ತವೆ. ಅದಕ್ಕೆ ಜೊತೆಯಾಗಿ, ಶಿಲೀಂಧ್ರಗಳು ಮೈಟೋಕಾಂಡ್ರಿಯನ್‍ಗಳು, ಸ್ಟೆರಾಲ್ ಅನ್ನು-ಒಳಗೊಂಡಿರುವ ಒಳಚರ್ಮಗಳು, ಮತ್ತು ೮೦S ವಿಧದ ರೈಬೋಸೋಮ್‌ಗಳಂತಹ ಒಳಚರ್ಮ-ನಿರ್ಬಂಧಿತ ಕೋಶದ್ರವ್ಯ ಸಂಬಂಧಿ ಅಂಗಗಳನ್ನು ಒಳಗೊಳ್ಳುತ್ತವೆ.<ref>ಡಿಕಾನ್, ಪುಟ. ೪.</ref> ಅವುಗಳು ಸಕ್ಕರೆ ಆಲ್ಕೋಹಾಲ್‌ಗಳು (ಉದಾಹರಣೆಗೆ, ಮ್ಯಾನ್ನಿಟೊಲ್), ಡೈಸ್ಯಾಕರೈಡ್‌ಗಳು, (ಉದಾಹರಣೆಗೆ, ಟ್ರೆಹಾಲೋಸ್), ಮತ್ತು ಪಾಲಿಸ್ಯಾಕರೈಡ್‌ಗಳು (ಉದಾಹರಣೆಗೆ, ಗ್ಲೈಕೋಜೆನ್, ಇದು ಪ್ರಾಣಿಗಳಲ್ಲೂ ಕಂಡುಬರುತ್ತದೆ<ref name="Deacon4">ಡಿಕಾನ್, ಪುಪು. ೧೨೮–೨೯.</ref>) ಮುಂತಾದವುಗಳನ್ನು ಒಳಗೊಂಡಂತೆ ನೀರಿನಲ್ಲಿ ಕರಗಬಲ್ಲ ಕಾರ್ಬೋಹೈಡ್ರೇಟ್‌ಗಳು ಮತ್ತು ಸಂಗ್ರಹ ಮಿಶ್ರಣಗಳ ವ್ಯಾಪ್ತಿಯ ಗುಣಲಕ್ಷಣಗಳನ್ನು ಹೊಂದಿವೆ. * ಪ್ರಾಣಿಗಳ ಜೊತೆಗೆ: ಶಿಲೀಂಧ್ರಗಳು ಕ್ಲೋರೋಪ್ಲಾಸ್ಟ್‌ಗಳ ಕೊರತೆಯನ್ನು ಹೊಂದಿರುತ್ತವೆ ಮತ್ತು ಕಾರ್ಯನಿರ್ವಹಿಸಲ್ಪಟ್ಟ ಜೀವಿಗಳ ಮಿಶ್ರಣವನ್ನು ಶಕ್ತಿಯ ಮೂಲಗಳಾಗಿ ಬಳಸಿಕೊಳ್ಳುವ ಪರಾವಲಂಬಿ ಜೀವಿಗಳಾಗಿವೆ.<ref>ಅಲೆಕ್ಸೊಪಲಸ್ ''ಎಟ್ ಆಲ್.'' , ಪುಪು. ೨೮–೩೩.</ref> * ಸಸ್ಯಗಳ ಜೊತೆಗೆ: ಶಿಲೀಂಧ್ರಗಳು ಒಂದು ಕೋಶ ಗೋಡೆ<ref>ಅಲೆಕ್ಸೊಪಲಸ್ ''ಎಟ್ ಆಲ್ '' ., ಪುಪು. ೩೧–೩೨.</ref> ಮತ್ತು ಕುಹರಗಳನ್ನು ಹೊಂದಿರುತ್ತವೆ.<ref name="Shoji ">{{cite journal|author=Shoji JY, Arioka M, Kitamoto K.|year= 2006|title=Possible involvement of pleiomorphic vacuolar networks in nutrient recycling in filamentous fungi|journal=Autophagy |volume=2|pages=226–27|pmid=16874107|issue=3}}</ref> ಅವುಗಳು ಲೈಂಗಿಕ ಮತ್ತು ಅಲೈಂಗಿಕ ಎರಡೂ ವಿಧಾನಗಳಿಂದ ಸಂತಾನೋತ್ಪತ್ತಿ ಮಾಡುತ್ತವೆ, ಮತ್ತು ಬುಡದ (ತಳದ) ಸಸ್ಯ ಗುಂಪುಗಳಂತೆ ([[ಜರೀಗಿಡ|ಜರೀಗಿಡಗಳು]] ಮತ್ತು ಪಾಚಿಗಳಂತಹ) ಬೀಜಕ (ವಿಶೇಷ ಬಗೆಯ [[ಜೀವಕೋಶ]])ಗಳನ್ನು ಉತ್ಪತ್ತಿ ಮಾಡುತ್ತವೆ. ಜರಿಗಿಡಗಳು ಮತ್ತು ಆಲ್ಗೆಗಳಿಗೆ ಸದೃಶವಾಗಿ, ಶಿಲೀಂಧ್ರಗಳು ವಿಶಿಷ್ಟವಾಗಿ ಅಗುಣಿತ (ಹ್ಯಾಪ್ಲಾಯ್ಡ್) ಬೀಜಕಣಗಳನ್ನು ಹೊಂದಿರುತ್ತವೆ.<ref name="Deacon58">ಡಿಕಾನ್, ಪುಟ. ೫೮.</ref> * ಯುಗ್ಲಿನೊಯ್ಡ್‌ಗಳು ಮತ್ತು ಬ್ಯಾಕ್ಟೀರಿಯಾಗಳ ಜೊತೆಗೆ: ಹೆಚ್ಚಿನ ಶಿಲೀಂಧ್ರಗಳು, ಯುಗ್ಲಿನೊಯ್ಡ್‌ಗಳು, ಮತ್ತು ಕೆಲವು ಬ್ಯಾಕ್ಟೀರಿಯಾಗಳು ನಿರ್ದಿಷ್ಟ ಜೈವಿಕ ವಿಶ್ಲೇಷಣೆಯ ಹಂತಗಳಲ್ಲಿ ಅಮಿನೋ ಆಮ್ಲ <small>ಎಲ್</small>-ಲೈಸಿನ್ ಅನ್ನು ಉತ್ಪತ್ತಿ ಮಾಡುತ್ತವೆ, ಅವು α-ಅಮಿನೋಅಡಿಪೇಟ್ ಮಾರ್ಗ ಎಂದು ಕರೆಯಲ್ಪಡುತ್ತವೆ.<ref name="pmid10714900">{{cite journal |author=Zabriskie TM, Jackson MD. |title=Lysine biosynthesis and metabolism in fungi |journal=Natural Product Reports |volume=17 |issue=1 |pages=85–97 |year=2000 |pmid=10714900 |doi=10.1039/a801345d}}</ref><ref name="Xu">{{cite journal|author=Xu H, Andi B, Qian J, West AH, Cook PF.|year= 2006|title=The α-aminoadipate pathway for lysine biosynthesis in fungi|journal=Cellular Biochemistry and Biophysics|volume=46|pages=43–64|pmid=16943623|doi=10.1385/CBB:46:1:43|issue=1}}</ref> * ಹೆಚ್ಚಿನ ಶಿಲೀಂಧ್ರಗಳ ಕೋಶಗಳು ಕೊಳವೆಯಾಕಾರದ, ಉದ್ದವಾದ, ಮತ್ತು ದಾರದ-ತರಹದ (ತಂತುಗಳುಳ್ಳ) ವಿನ್ಯಾಸಗಳಿಂದ ಬೆಳೆಯಲ್ಪಡುತ್ತವೆ ಮತ್ತು ಅವು ಕವಕ ತಂತುಗಳು ಎಂದು ಕರೆಯಲ್ಪಡುತ್ತವೆ, ಅವು ಬಹುವಿಧದ ಬೀಜಕಣಗಳನ್ನು ಒಳಗೊಳ್ಳಬಹುದು ಮತ್ತು ತಮ್ಮ ತುದಿಯಲ್ಲಿ ಹಿಗ್ಗಬಹುದು. ಪ್ರತಿ ಕೊನೆಯು ಪ್ರೋಟೀನ್‌ಗಳು, ಲಿಪಿಡ್‌ಗಳು, ಮತ್ತು ಸ್ಪೈಟ್ಜೆಂಕೋರ್ಪರ್ ಎಂದು ಕರೆಯಲ್ಪಡುವ ಇತರ ಜೈವಿಕ ಅಣುಗಳನ್ನು ಒಳಗೊಂಡಿರುವ ಸಂಬಂಧಿತ ಕೋಶಕ (ಕುಹರ)ಗಳ-ಕೋಶೀಯ ವಿನ್ಯಾಸಗಳ ಒಂದು ಸಮೂಹವನ್ನು ಒಳಗೊಳ್ಳುತ್ತದೆ.<ref>ಅಲೆಕ್ಸೊಪಲಸ್ ''ಎಟ್ ಆಲ್'' ., ಪುಪು. ೨೭–೨೮.</ref> ಶಿಲೀಂಧ್ರಗಳು ಮತ್ತು ಓಮಿಸೈಟ್‌ಗಳು ಈ ಎರಡೂ ತಂತುಗಳುಳ್ಳ ಕವಕ ತಂತು ಸಂಬಂಧಿ ಕೋಶಗಳಾಗಿ ಬೆಳವಣಿಗೆ ಹೊಂದುತ್ತವೆ.<ref>ಅಲೆಕ್ಸೊಪಲಸ್ ''ಎಟ್ ಆಲ್'' ., ಪು. ೬೮೫.</ref> ಅದಕ್ಕೆ ವ್ಯತಿರಿಕ್ತವಾಗಿ, ಅದೇ ರೀತಿಯಾಗಿ-ಕಂಡುಬರುವ ಜೀವಿಗಳು, ಅಂದರೆ ತಂತುಗಳುಳ್ಳ ಹಸಿರು ಪಾಚಿಯಂತಹ ಜೀವಿಗಳು ಕೋಶಗಳ ಸರಪಳಿಯೊಳಗೆ ಪುನರಾವರ್ತಿತವಾದ ಕೋಶ ವಿಭಜನೆಯ ಮೂಲಕ ಬೆಳೆಯುತ್ತವೆ.<ref name="Deacon4" /> * ಕೆಲವು ಸಸ್ಯ ಮತ್ತು ಪ್ರಾಣಿ ವರ್ಗಗಳಿಗೆ ಸಾಮಾನ್ಯವಿರುವಂತೆ, ೬೦ ಕ್ಕೂ ಹೆಚ್ಚಿನ ಶಿಲೀಂಧ್ರಗಳ ಜಾತಿಗಳು ಜೈವದೀಪ್ತಿಯ ದೃಷ್ಟಾಂತವನ್ನು ಪ್ರದರ್ಶಿಸುತ್ತವೆ.<ref name="Desjardins et al">{{cite journal|author=Desjardin DE, Oliveira AG, Stevani CV.|year= 2008|title=Fungi bioluminescence revisited|journal=Photochemical & Photobiological Sciences|volume=7|pages=170–82|pmid=18264584|doi=10.1039/b713328f|issue=2}}</ref> ಅಪೂರ್ವ ಗುಣಲಕ್ಷಣಗಳು: * ಕೆಲವು ಜಾತಿಯ ಶಿಲೀಂಧ್ರಗಳು ಕಣ್ಣು ಹಾಕುವಿಕೆ ಮೂಲಕ ಅಥವಾ ಯುಗಳ ವಿದಳನದ ಮೂಲಕ ಪುನರುತ್ಪತ್ತಿಯಾಗುವ ಏಕೈಕ-ಕೋಶೀಯ ಯೀಸ್ಟ್‌ಗಳಂತೆ ಬೆಳೆಯುತ್ತವೆ. ದ್ವಿರೂಪಿ ಶಿಲೀಂಧ್ರಗಳು ಒಂದು ಯೀಸ್ಟ್ ಹಂತ ಮತ್ತು ಒಂದು ಕವಕ ತಂತು ಹಂತಗಳ ನಡುವೆ ವಾತಾವರಣದ ಪರಿಸ್ಥಿತಿಗಳಿಗೆ ಅನುಗುಣವಾಗಿ ಬದಲಾಗುತ್ತವೆ.<ref name="Alexopoulos et al., p. 30">ಅಲೆಕ್ಸೊಪಲಸ್ ''ಎಟ್ ಆಲ್'' ., ಪು. ೩೦.</ref> * ಶಿಲೀಂಧ್ರದ ಕೋಶದ ಗೋಡೆಯು ಗ್ಲುಕನ್‌ಗಳು ಮತ್ತು ಕೈಟಿನ್‌ಗಳಿಂದ ಸಂಯೋಜನೆಗೊಂಡಿದೆ; ಮೊದಲಿನ ಸಂಯುಕ್ತಗಳು ಸಸ್ಯಗಳಲ್ಲಿಯೂ ಕೂಡ ಕಂಡುಬರುತ್ತವೆ ಮತ್ತು ಎರಡನೆಯದು ಸಂಧಿಪಾದಿಗಳ ಬಾಹ್ಯಕವಚದಲ್ಲಿ ಕಂಡುಬರುತ್ತದೆ,<ref>ಅಲೆಕ್ಸೊಪಲಸ್''ಎಟ್ ಆಲ್'' ., ಪುಪು. ೩೨–೩೩.</ref><ref name="Bowman and Free">{{cite journal|author=Bowman SM, Free SJ.|year= 2006|title=The structure and synthesis of the fungal cell wall|journal=Bioessays|volume=28|pages=799–808|pmid=16927300|doi=10.1002/bies.20441|issue=8}}</ref> ಶಿಲೀಂಧ್ರಗಳು ಈ ಎರಡು ವಿನ್ಯಾಸಾತ್ಮಕ ಅಣುಗಳನ್ನು ತಮ್ಮ ಕೋಶದ ಗೋಡೆಯಲ್ಲಿ ಸಂಯೋಜಿಸಿಕೊಳ್ಳುವ ಒಂದೇ ಒಂದು ಜೀವಿಯಾಗಿದೆ. ಸಸ್ಯಗಳಿಗೆ ಮತ್ತು ಓಮಿಸೈಟ್‌ಗಳಿಗೆ ವ್ಯತಿರಿಕ್ತವಾಗಿ, ಶಿಲೀಂಧ್ರದ ಕೋಶ ಗೋಡೆಗಳು ಸೆಲ್ಯುಲೋಸ್ ಅನ್ನು ಒಳಗೊಂಡಿರುವುದಿಲ್ಲ.<ref>ಅಲೆಕ್ಸೊಪಲಸ್ ''ಎಟ್ ಆಲ್'' ., ಪು. ೩೩.</ref> [[ಚಿತ್ರ:Omphalotus nidiformis Binnamittalong 2 email.jpg|thumb|right|alt=A whitish fan or funnel-shaped mushroom growing at the base of a tree.|ಆ‍ಯ್‌೦ಪಾಲೋಟಸ್ ನೈಡಿಪೋರ್ಮಿಸ್, ಜೈವಿಕದೀಪಕ ಅಣಬೆ]] ಹೆಚ್ಚಿನ ಶಿಲೀಂಧ್ರಗಳು ಹಲವಾರು ಸಸ್ಯಗಳಲ್ಲಿನ ನೀರ್ಗೊಳವೆ ಮತ್ತು ಆಹಾರಕೊಳವೆಗಳಂತಹ ನೀರು ಮತ್ತು ಪೋಷಕಾಂಶಗಳ ದೀರ್ಘ-ಅಂತರದ ಸಾಗಣೆಯ ವ್ಯವಸ್ಥೆಯ ಕೊರತೆಯನ್ನು ಹೊಂದಿವೆ. ಈ ಕೊರತೆಗಳನ್ನು ಇಲ್ಲವಾಗಿಸುವುದಕ್ಕಾಗಿ, ತಂತುಜಟೆಗಳಿಂದ ''ಅರ್ಮಿಲ್ಲಾರಿಯಾ'' ದಂತಹ<ref name="Mikhail">{{cite journal|author= Mihail JD, Bruhn JN.|year= 2005|title=Foraging behaviour of ''Armillaria'' rhizomorph systems|journal=Mycological Research|volume=109|pages=1195–207|pmid=16279413|doi=10.1017/S0953756205003606|issue= Pt 11}}</ref> ಕೆಲವು ಶಿಲೀಂಧ್ರಗಳು ಒಂದಕ್ಕೊಂದು ಹೋಲುವಂತಿರುತ್ತವೆ ಮತ್ತು ಸಸ್ಯಗಳ ಬೇರುಗಳಿಗೆ ಸರಿಸಮನಾದ ಕಾರ್ಯಗಳನ್ನು ನಿರ್ವಹಿಸುತ್ತವೆ. ಸಸ್ಯಗಳ ಜೊತೆಗೆ ಹಂಚಿಕೊಳ್ಳಲ್ಪಟ ಇನ್ನೊಂದು ಗುಣಲಕ್ಷಣವು ಸಸ್ಯಗಳ ಎಲೆಗಳನ್ನು ಉತ್ಪತ್ತಿ ಮಾಡುವ ಜೈವಿಕವಿಶ್ಲೇಷಣೆಯ ಮಾರ್ಗಗಳನ್ನು ಒಳಗೊಳ್ಳುತ್ತದೆ, ಅವುಗಳು ಮೆವಾಲೋನಿಕ್ ಆಮ್ಲ ಮತ್ತು ಪೈರೋಫಾಸ್ಪೇಟ್‌ಗಳನ್ನು ರಾಸಾಯನಿಕವನ್ನು ನಿರ್ಮಿಸುವ ಖಂಡಗಳಾಗಿ ಬಳಸಿಕೊಳ್ಳುತ್ತವೆ.<ref name="Keller">{{cite journal|author=Keller NP, Turner G, Bennett JW.|year= 2005|title=Fungal secondary metabolism—from biochemistry to genomics|journal=Nature Reviews Microbiology|volume=3|pages=937–47|pmid=16322742|doi=10.1038/nrmicro1286|issue=12}}</ref> ಆದಾಗ್ಯೂ, ಸಸ್ಯಗಳು ತಮ್ಮ ಕ್ಲೋರೋಪ್ಲಾಸ್ಟ್‌ಗಳಲ್ಲಿ ಹೆಚ್ಚುವರಿ ಎಲೆಗಳ ಮಾರ್ಗಗಳನ್ನು ಹೊಂದಿರುತ್ತವೆ, ಒಂದು ವಿನ್ಯಾಸಾತ್ಮಕ ಶಿಲೀಂಧ್ರವು ಇದನ್ನು ಹೊಂದಿರುವುದಿಲ್ಲ.<ref name="Wu">{{cite journal|author=Wu S, Schalk M, Clark A, Miles RB, Coates R, Chappell J.|year= 2007|title=Redirection of cytosolic or plastidic isoprenoid precursors elevates terpene production in plants|journal=Nature Biotechnology|volume=24|pages=1441–47|pmid=17057703|doi=10.1038/nbt1251|issue=11}}</ref> ಶಿಲೀಂಧ್ರಗಳು ಸಸ್ಯಗಳಿಂದ ಮಾಡಲ್ಪಡುವ ಚಯಾಪಚಯಜಗಳಿಗೆ ವಿನ್ಯಾಸದಲ್ಲಿ ಸಮನಾಗಿರುವ ಅಥವಾ ಸದೃಸವಾಗಿರುವ ಹಲವಾರು ದ್ವಿತೀಯಕ ಚಯಾಪಚಯಜಗಳನ್ನು ಉತ್ಪತ್ತಿ ಮಾಡುತ್ತವೆ.<ref name="Keller" /> ಹೆಚ್ಚಿನ ಸಸ್ಯಗಳ ಮತ್ತು ಶಿಲೀಂಧ್ರಗಳ ಕಿಣ್ವಗಳು ಕ್ರಮಾಗತಿಯಲ್ಲಿ ಮತ್ತು ಇತರ ಗುಣಲಕ್ಷಣಗಳಲ್ಲಿ ಭಿನ್ನವಾಗಿರುವ ಈ ಸಂಯುಕ್ತಗಳನ್ನು ಉತ್ಪತ್ತಿಮಾಡುತ್ತವೆ, ಅದು ಶಿಲೀಂಧ್ರಗಳಲ್ಲಿ ಮತ್ತು ಸಸ್ಯಗಳಲ್ಲಿ ಪ್ರತ್ಯೇಕವಾದ ಮೂಲಗಳನ್ನು ಮತ್ತು ಬೆಳವಣಿಗೆಯನ್ನು ಸೂಚಿಸುತ್ತದೆ.<ref name="Keller" /><ref name="Tudzynski">{{cite journal|author=Tudzynski B.|year= 2005|title=Gibberellin biosynthesis in fungi: genes, enzymes, evolution, and impact on biotechnology|journal=Applied Microbiology and Biotechnology|volume=66|pages=597–611|pmid=15578178|doi=10.1007/s00253-004-1805-1|issue=6}}</ref> == ವೈವಿಧ್ಯತೆ == ಶಿಲೀಂಧ್ರಗಳು ಜಗದ್ವ್ಯಾಪಕ ಹರಡಿಕೆಯನ್ನು ಹೊಂದಿವೆ, ಮತ್ತು ವ್ಯಾಪಕ ವ್ಯಾಪ್ತಿಯ ಆವಾಸಸ್ಥಾನಗಳಲ್ಲಿ ಬೆಳೆಯುತ್ತವೆ, ವ್ಯತಿರಿಕ್ತತೆಯ ವಾತಾವರಣಗಳಾದ ಮರುಭೂಮಿಗಳು ಅಥವಾ ಹೆಚ್ಚಿನ ಲವಣ ಸಾಂದ್ರತೆಗಳನ್ನು<ref name="pmid18343697">{{cite journal |author=Vaupotic T, Veranic P, Jenoe P, Plemenitas A. |title=Mitochondrial mediation of environmental osmolytes discrimination during osmoadaptation in the extremely halotolerant black yeast ''Hortaea werneckii'' |journal=Fungal Genetics and Biology |volume=45 |issue=6 |pages=994–1007 |year=2008|pmid=18343697 |doi=10.1016/j.fgb.2008.01.006 |url=}}</ref> ಹೊಂದಿರುವ ಅಥವಾ ಆಯಾನೀಕರಣ ವಿಕಿರಣದ ಜೊತೆಗೆ,<ref name="Dadachova" /> ಹಾಗೆಯೇ ಆಳವಾದ ಸಮುದ್ರ ಸಂಚಯಗಳಲ್ಲಿ ಬೆಳೆಯುತ್ತವೆ.<ref name="Raghukumar & Raghukumar">{{cite journal|author=Raghukumar C, Raghukumar S.|title=Barotolerance of fungi isolated from deep-sea sediments of the Indian Ocean|journal=Aquatic Microbial Ecology|volume=15|issue=|pages=153–63|year=1998|doi=10.3354/ame015153|url=http://hdl.handle.net/2264/1892|access-date=2010-10-07|archive-date=2013-10-23|archive-url=https://web.archive.org/web/20131023201851/http://hdl.handle.net/2264/1892|url-status=dead}}</ref> ಕೆಲವು ಶಿಲೀಂಧ್ರಗಳು [[ಆಕಾಶ]] ಯಾನದಲ್ಲಿ ಎದುರಿಸಲ್ಪಟ್ಟ ತೀವ್ರವಾದ ಯುವಿ ಮತ್ತು ವಿಶ್ವ ವಿಕಿರಣದಲ್ಲಿ ಜೀವಿಸುತ್ತವೆ.<ref name="pmid17630840">{{cite journal |author=Sancho LG, de la Torre R, Horneck G, Ascaso C, de Los Rios A, Pintado A, Wierzchos J, Schuster M. |title=Lichens survive in space: results from the 2005 LICHENS experiment |journal=Astrobiology |volume=7 |issue=3 |pages=443–54 |year=2007 |pmid=17630840 |doi=10.1089/ast.2006.0046}}</ref> ಹೆಚ್ಚಿನ ಶಿಲೀಂಧ್ರಗಳು ಭೂಮಂಡಲದ ವಾತಾವರಣಗಳಲ್ಲಿ ಬೆಳವಣಿಗೆ ಹೊಂದುತ್ತವೆ, ಆದಾಗ್ಯೂ ಹಲವಾರು ಇತರ ಜಾತಿಯ ಶಿಲೀಂಧ್ರಗಳು ಉದಾಹರಣೆಗೆ ಚಿಟ್ರಿಡ್ ಶಿಲೀಂಧ್ರ ''ಬಾಟ್ರಾಕೊಕೈಟ್ರಿಯಮ್ ಡೆಂಡ್ರಾಬಾಟಿಡಿಸ್'' ಇವು ಭಾಗಶಃ ಅಥವಾ ಪೂರ್ತಿಯಾಗಿ ಜಲೀಯ ಆವಾಸಸ್ಥಾನಗಳಲ್ಲಿ ಬೆಳವಣಿಗೆ ಹೊಂದುತ್ತವೆ. ಈ ಪರಾವಲಂಬಿ ಶಿಲೀಂಧ್ರವು ಜಗತ್ತಿನಾದ್ಯಂತದ ಉಭಯಚರಗಳ ಸಂಖ್ಯೆಯಲ್ಲಿನ ಅವನತಿಗೆ ಕಾರಣವಾಗಿದೆ. ಈ ಜೀವಿಯು ತನ್ನ ಜೀವನ ಚಕ್ರದ ಒಂದು ಭಾಗವನ್ನು ಚಲನಶೀಲ ಚಲಜೀವಕಣ (ಶಿಲೀಂಧ್ರ, ಪಾಚಿ)ಯಾಗಿ ಕಳೆಯುತ್ತದೆ, ಇದು ನೀರಿನಲ್ಲಿ ಮುನ್ನುಗ್ಗುವುದಕ್ಕೆ ಸಹಾಯವಾಗುತ್ತದೆ ಮತ್ತು ತನ್ನ ಉಭಯಚರದ ಆಶ್ರಯದಾತಕ್ಕೆ ಪ್ರವೇಶ ಪಡೆಯುತ್ತದೆ.<ref name="pmid18998584">{{cite journal |author=Brem FM, Lips KR.|title=''Batrachochytrium dendrobatidis'' infection patterns among Panamanian amphibian species, habitats and elevations during epizootic and enzootic stages |journal=Diseases of Aquatic Organisms |volume=81 |issue=3 |pages=189–202 |year=2008|pmid=18998584 |doi= 10.3354/dao01960|accessdate=2009-02-21}}</ref> ಜಲೀಯ ಶಿಲೀಂಧ್ರಗಳ ಇತರ ಉದಾಹರಣೆಗಳು ಸಮುದ್ರದ ಜಲೋಷ್ಣೀಯ ಪ್ರದೇಶಗಳಲ್ಲಿ ವಾಸಿಸುವ ಶಿಲೀಂಧ್ರಗಳನ್ನು ಒಳಗೊಳ್ಳುತ್ತವೆ.<ref name="Le Calvez et al 2009">{{cite journal |author=Le Calvez T, Burgaud G, Mahé S, Barbier G, Vandenkoornhuyse P.|title=Fungal diversity in deep sea hydrothermal ecosystems|journal=Applied and Environmental Microbiology|volume=75|issue=20|pages=6415–21|year=2009|doi=10.1128/AEM.00653-09|url= |pmid=19633124 |pmc=2765129}}</ref> ಸುಮಾರು ೧೦೦,೦೦೦ ಜಾತಿಯ ಶಿಲೀಂಧ್ರಗಳನ್ನು ಜೀವವರ್ಗೀಕರಣ ಶಾಸ್ತ್ರಜ್ಞರು ಸಾಂಪ್ರದಾಯಿಕವಾಗಿ ವರ್ಣಿಸಿದ್ದಾರೆ,<ref>ಪ್ರತಿಯೊಂದು ಪೈಲಾದ ಗುಂಪಿನ ಮೊತ್ತವನ್ನು ಒಟ್ಟುಗೂಡಿಸಿ ಈ ಅಂದಾಜನ್ನು ಮಾಡಲಾಗಿದೆ, ಡಿಕ್ಷನರಿ ಅಫ್ ದ ಫಂಗೈನ ಹತ್ತನೇಯ ಆವೃತ್ತಿಯಿಂದ ಪಡೆಯಲಾಗಿದೆ (ಕರ್ಕ್ ಎಟ್ ಆಲ್.,೨೦೦೮): ಆ‍ಯ್‌ಸ್ಕೊಮೈಕೊಟಾ, ೬೪೧೬೩ ಗುಂಪು (ಪು. ೫೫); ಬಸಿಡಿಯೋಮೈಕೊಟಾ, ೩೧೫೧೫ (ಪು. ೭೮); ಬ್ಲಾಸ್ಟೋಕ್ಲಾಡಿಯೊಮೈಕೊಟಾ, ೧೭೯ (ಪು. ೯೪); ಕೈಚಿಡೊಮೈಕೊಟಾ, ೭೦೬ (ಪು. ೧೪೨); ಗ್ಲೊಮರೊಮೈಕೊಟಾ, ೧೬೯ (ಪು. ೨೮೭); ಮೈಕ್ರೋಸ್ಪೊರಿಡಿಯಾ, >೧೩೦೦ (ಪು. ೪೨೭); ನಿಯೊಕಾಲಿಮಾಸ್ಟಿಗೊಮೈಕೊಟಾ, ೨೦ (ಪು. ೪೬೩).</ref> ಆದರೆ ಶಿಲೀಂಧ್ರ ಸಾಮ್ರಾಜ್ಯದ ಜಾಗತಿಕ ಜೈವಿಕವೈವಿಧ್ಯತೆಯು ಪೂರ್ತಿಯಾಗಿ ತಿಳಿದಿಲ್ಲ.<ref name="Mueller&Schmit">{{cite journal|author=Mueller GM, Schmit JP.|year= 2006|title=Fungal biodiversity: what do we know? What can we predict?|journal=Biodiversity and Conservation|volume=16|pages=1–5|doi=10.1007/s10531-006-9117-7}}</ref> ಆಯ್ಕೆಮಾಡಿಕೊಂಡ ವಾತಾವರಣಗಳಲ್ಲಿ ಸಸ್ಯಗಳ ಜಾತಿಯ ಸಂಖ್ಯೆಗಳಿಗೆ ಶಿಲೀಂಧ್ರಗಳ ಜಾತಿಗಳ ಸಂಖ್ಯೆಗಳ ಅನುಪಾತದ ಅವಲೋಕನಗಳ ಆಧಾರದ ಮೇಲೆ ಶಿಲೀಂಧ್ರಗಳ ಸಾಮ್ರಾಜ್ಯವು ೧.೫ ಮಿಲಿಯನ್ ಜಾತಿಗಳನ್ನು ಒಳಗೊಂಡಿವೆ ಎಂದು ಅಂದಾಜಿಸಲಾಗಿದೆ.<ref name="Hawksworth">{{cite journal|author=Hawksworth DL.|year= 2006|title=The fungal dimension of biodiversity: magnitude, significance, and conservation|journal=Mycological Research|volume=95|pages=641–55|doi=10.1016/S0953-7562(09)80810-1}}</ref> ಶಿಲೀಂಧ್ರಶಾಸ್ತ್ರದಲ್ಲಿ, ಜಾತಿಗಳನ್ನು ಹಲವಾರು ವಿಧದ ವಿಧಾನಗಳು ಮತ್ತು ಪರಿಕಲ್ಪನೆಗಳ ಮೂಲಕ ವಿಂಗಡಿಸಲಾಗುತ್ತದೆ. ಬೀಜಕಗಳ ಗಾತ್ರ ಮತ್ತು ರೂಪಗಳು ಅಥವಾ ಫ್ರುಟಿಂಗ್ ವಿನ್ಯಾಸಗಳಂತಹ ರೂಪವೈಜ್ಞಾನಿಕ ಗುಣಲಕ್ಷಣಗಳ ಮೇಲೆ ಆಧಾರಿತವಾದ ವಿಂಗಡನೆಯು ಸಾಂಪ್ರದಾಯಿಕವಾಗಿ ಶಿಲೀಂಧ್ರಗಳ ಜೀವವರ್ಗೀಕರಣದ ಮೇಲೆ ಪ್ರಾಬಲ್ಯವನ್ನು ಹೊಂದಿತ್ತು.<ref name="Kirk et al., p. 489">ಕರ್ಕ್ ''ಎಟ್ ಆಲ್'' ., ಪು. ೪೮೯.</ref> ಪ್ರಭೇದಗಳು ಕೆಲವು ನಿರ್ದಿಷ್ಟವಾದ ರಾಸಾಯನಿಕಗಳನ್ನು ಚಯಾಪಚಯಿಸುವುದಕ್ಕೆ ತಮ್ಮ ಸಾಮರ್ಥ್ಯದಂತಹ ಅಥವಾ ರಾಸಾಯನಿಕ ಪರೀಕ್ಷೆಗಳಿಗೆ ಅವುಗಳ ಪ್ರತಿಕ್ರಿಯೆ ಮುಂತಾದ ಅವುಗಳ ಜೀವರಾಸಾಯನಿಕ ಮತ್ತು ಶರೀರವೈಜ್ಞಾನಿಕ ಗುಣಲಕ್ಷಣಗಳ ಮೂಲಕವೂ ವಿಂಗಡಿಸಲ್ಪಡುತ್ತವೆ. ಜೀವವೈಜ್ಞಾನಿಕ ಪ್ರಭೇದಗಳ ಪರಿಕಲ್ಪನೆಯು ಸಂಯೋಗ ಹೊಂದುವ ಅವುಗಳ ಸಾಮರ್ಥ್ಯಗಳ ಮೇಲೆ ಆಧಾರಿತವಾಗಿ ವಿಂಗಡನೆ ಮಾಡುತ್ತದೆ. ವೈವಿಧ್ಯತೆಯ ಅಧ್ಯಯನ ಮಾಡುವುದಕ್ಕೆ ಡಿಎನ್‍ಎ ಸಿಕ್ವೆನ್ಸಿಂಗ್ (ಕ್ರಮಾಗತಗೊಳಿಸುವಿಕೆ) ಮತ್ತು ಜಾತಿವಿಕಸನೀಯ ವಿಶ್ಲೇಷಣೆಗಳಂತಹ ಆಣ್ವಿಕ ಸಾಧನಗಳ ಅನ್ವಯಿಕೆಯು ವಿಘಟನೆಯನ್ನು ಬೃಹತ್ ಪ್ರಮಾಣದಲ್ಲಿ ಹೆಚ್ಚಿಸಿದೆ ಮತ್ತು ಹಲವಾರು ಜೀವವರ್ಗೀಕರಣ ಗುಂಪುಗಳ ಒಳಗೆ ಆನುವಂಶಿಕ ವೈವಿಧ್ಯತೆಯ ಅಂದಾಜುಗಳಿಗೆ ಶಕ್ತಿಯುಕ್ತತೆಗಳನ್ನು ಸಂಯೋಜಿಸಿದೆ.<ref name="Hibbett">{{cite journal | author=Hibbett DS, ''et al''. | year=2007 | title=A higher level phylogenetic classification of the ''Fungi'' | journal=Mycological Research | pmid=17572334 | volume=111 | issue=5 | pages=509–47 | doi=10.1016/j.mycres.2007.03.004 | url=http://www.clarku.edu/faculty/dhibbett/AFTOL/documents/AFTOL%20class%20mss%2023,%2024/AFTOL%20CLASS%20MS%20resub.pdf | format=PDF | access-date=2010-10-07 | archive-date=2009-03-26 | archive-url=https://web.archive.org/web/20090326135053/http://www.clarku.edu/faculty/dhibbett/AFTOL/documents/AFTOL%20class%20mss%2023%2C%2024/AFTOL%20CLASS%20MS%20resub.pdf | url-status=dead }}</ref>[[ಚಿತ್ರ:Penicillium labeled cropped.jpg‎|thumb|330px|right|alt= ''ಪೆನ್ಸಿಲಿಯಮ್'' ಹೈಫೆಗಳನ್ನು ಕೆಲವು ಮೈಕ್ರೋಮೀಟರ್‌ಗಳ ಮೂಲಕ ದೀರ್ಘವಾಗಿ, ಪಾರದರ್ಶಕವಾಗಿ, ಟ್ಯೂಬ್-ತರಹದ ವಿನ್ಯಾಸಗಳನ್ನು ತೋರಿಸುವ ಏಕವರ್ಣದ ಸೂಕ್ಷ್ಮದರ್ಶಕ. ಕೊನಿಡಿಯೋಫೋರ್‌ಗಳು ಆಡುಮಾತಿನಲ್ಲಿ ಹೈಫೆಯ ಶಾಖೆಗಳಾಗಿವೆ, ಗೋಲಾಕಾರದ ಕೊಂಡಿಡಿಯೋಫರ್‌ಗಳು ಒಂದು ತಂತುವಿನ ಮೇಲೆ ಬೆಡ್‌ಗಳ ತರಹ ವ್ಯವಸ್ಥೆಗೊಳಿಸುವುದರ ಮೇಲಿನ ಫೈಲೈಡ್‌ಗಳ ಸಮೂಹದಲ್ಲಿ ಕೊನೆಗೊಳಿಸುವುದು. ಸೆಪ್ಟಾಗಳು ಹೈಫೆಗಳನ್ನು ಹಾದುಹೋಗುವ ದಟ್ಟ ಗೆರೆಗಳಂತೆ ಅಸ್ಪಷ್ಟವಾಗಿ ಗೋಚರವಾಗುತ್ತವೆ. |''ಪೆನ್ಸಿಲಿಯಮ್‌'' ನ ಒಂದು ವಾತಾವರಣದ ಪ್ರತ್ಯೇಕಿತ ವಸ್ತು<br />1.&nbsp;ಹೈಫಾ 2.&nbsp;ಕೊಂಡಿಯೋಫೋರ್ 3.&nbsp;ಫೈಲಾಡ್ 4.&nbsp;ಕೊನಿಡಿಯಾ 5.&nbsp;ಸೆಪ್ಟಾ]] == ರೂಪವಿಜ್ಞಾನ == === ಸೂಕ್ಷ್ಮದರ್ಶಕೀಯ ರಚನೆಗಳು === ಹೆಚ್ಚಿನ ಶಿಲೀಂಧ್ರಗಳು ಕವಕ ತಂತುಗಳಾಗಿ ಬೆಳೆಯುತ್ತವೆ. ಅವು ೨–೧೦&nbsp;µm ವ್ಯಾಸ ಹೊಂದಿರುವ ಉರುಳೆಯಾಕಾರದ, ದಾರದ-ತರಹದ ರಚನೆಗಳು ಮತ್ತು ಉದ್ದದಲ್ಲಿ ಹಲವಾರು ಸೆಂಟಿಮೀಟರುಗಳವರೆಗೆ ಇರುತ್ತವೆ. ಕವಕ ತಂತುಗಳು ತಮ್ಮ ತುದಿಗಳಲ್ಲಿ ಬೆಳೆಯುತ್ತವೆ; ಹೊಸ ಕವಕ ತಂತುಗಳು ಪ್ರಸ್ತುತದಲ್ಲಿ ಅಸ್ತಿತ್ವದಲ್ಲಿರುವ ಕವಕ ತಂತುಗಳಲ್ಲಿ ''ಬ್ರಾಂಚಿಂಗ್ (ಟಿಸಿಲೊಡೆಯುವುದು)'' ಎಂದು ಕರೆಯಲ್ಪಡುವ ಪ್ರಕ್ರಿಯೆಯ ಮೂಲಕ ಹೊಸ ತುದಿಗಳ ಉದಯದ ಮೂಲಕ ವಿಶಿಷ್ಟವಾಗಿ ರೂಪಗೊಳ್ಳುತ್ತವೆ, ಅಥವಾ ಸಾಂದರ್ಭಿಕವಾಗಿ ಬೆಳೆಯುವ ಕವಕ ತಂತುಗಳ ತುದಿಗಳು ಎರಡು ಸಮಾನಂತರವಾಗಿ-ಬೆಳೆಯುವ ಕವಕ ತಂತುಗಳನ್ನು ಉತ್ಪತ್ತಿ ಮಾಡುವ ಮೂಲಕ ಕವಲೊಡೆಯುತ್ತವೆ.<ref name="Harris2008">{{cite journal|author=Harris SD.|year= 2008|title=Branching of fungal hyphae: regulation, mechanisms and comparison with other branching systems|journal=Mycologia|volume=50|pages=823–32|pmid=19202837|doi=10.3852/08-177|issue=6}}</ref> ತುದಿಗಳ ಬೆಳವಣಿಗೆ ಮತ್ತು ಟಿಸಿಲೊಡೆಯುವಿಕೆ/ಕವಲೊಡೆಯುವಿಕೆಗಳ ಸಂಯೋಜನೆಯು ಕವಕ ತಂತುವಿನ ಅಂತರ್‌ಸಂಬಂಧಿತ ಸಂಪರ್ಕಜಾಲವಾದ ಮೈಸೆಲಿಯಮ್ (ಕವಕಜಾಲ)ದ ಬೆಳವಣಿಗೆಗೆ ಕಾರಣವಾಗುತ್ತದೆ.<ref name="Alexopoulos et al., p. 30" /> ಕವಕ ತಂತುಗಳು ವಿಭಜಿಸಿರುವಂತವಾಗಿರಬಹುದು ಅಥವಾ ಅಡ್ಡಭಿತ್ತಿರಹಿತವಾಗಿರಬಹುದು: ವಿಭಜಕ ಕವಕ ತಂತುಗಳು ಅಡ್ಡ ಗೋಡೆಗಳ ಮೂಲಕ ವಿಭಾಗಗಳಾಗಿ ವಿಂಗಡಿಸಲ್ಪಡುತ್ತವೆ (ಆಂತರಿಕ ಕೋಶ ಗೋಡೆಗಳು, ಕೋಶೀಯ ವಿಭಜಕ, ಇವುಗಳು ಕವಕ ತಂತುವಿಗೆ ಅದರ ಆಕಾರವನ್ನು ನೀಡುತ್ತ ಕೋಶ ಗೋಡೆಗೆ ಲಂಬಕೋನದಲ್ಲಿ ರಚನೆಯಾಗಿರುತ್ತವೆ). ಅವುಗಳಲ್ಲಿ ಪ್ರತಿ ವಿಭಾಗವು ಒಂದು ಅಥವಾ ಹೆಚ್ಚಿನ ಬೀಜಕಣಗಳನ್ನು ಹೊಂದಿರುತ್ತವೆ; ಅಡ್ಡಭಿತ್ತಿರಹಿತ ಕವಕ ತಂತುಗಳು ವಿಭಾಗೀಕೃತಗೊಳ್ಳಲ್ಪಟ್ಟಿರುವುದಿಲ್ಲ.<ref>ಡಿಕಾನ್,ಪು. ೫೧.</ref> ವಿಭಜಕಗಳು ಕೋಶದ್ರವ್ಯ, ಅಂಗಕಗಳು, ಮತ್ತು ಕೆಲವು ವೇಳೆ ಬೀಜಕಣಗಳು ಸಾಗಣೆಯಾಗುವುದಕ್ಕೆ ಅನುಮತಿಸುವ ಸೂಕ್ಷ್ಮರಂಧ್ರಗಳನ್ನು ಹೊಂದಿರುತ್ತವೆ; ಒಂದು ಉದಾಹರಣೆಯೆಂದರೆ ಬೆಸಿಡಿಯೊಮೈಕೊಟಾ ವಿಭಾಗದ ಶಿಲೀಂಧ್ರಗಳಲ್ಲಿನ ಡೊಲಿಪೋರ್ ನಡುತಡಿಕೆ.<ref>ಡಿಕಾನ್,ಪು. ೫೭.</ref> ಅಡ್ಡಭಿತ್ತಿರಹಿತ ಕವಕ ತಂತುಗಳು ಮೂಲಭೂತವಾಗಿ ಬಹು ಬೀಜಕಣಗಳುಳ್ಳ ಸುಪರ್‌ಸೆಲ್‌ಗಳಾಗಿರುತ್ತವೆ.<ref>{{cite book |title=Mushrooms: Cultivation, Nutritional Value, Medicinal Effect and Environmental Impact |author=Chang S-T, Miles PG. |year=2004 |publisher=CRC Press |isbn=0849310431 }}</ref> ಹಲವಾರು ಜಾತಿಯ ಶಿಲೀಂಧ್ರಗಳು ಜೀವಿಸುತ್ತಿರುವ ಆಶ್ರಯದಾತಗಳಿಂದ ಪೋಷಕಾಂಶಗಳನ್ನು ತೆಗೆದುಕೊಳ್ಳಲು ವಿಶಿಷ್ಟವಾದ ಕವಕ ತಂತು ರಚನೆಗಳನ್ನು ಅಭಿವೃದ್ಧಿಗೊಳಿಸಿಕೊಂಡಿವೆ; ಉದಾಹರಣೆಗಳು ಕೆಳಗಿನವುಗಳನ್ನು ಒಳಗೊಳ್ಳುತ್ತವೆ - ಬಹುತೇಕ ಶಿಲೀಂಧ್ರ ವಿಭಾಗಗಳ ಸಸ್ಯ-ಪರಾವಲಂಬಿ ಪ್ರಭೇದಗಳಲ್ಲಿನ ಚೂಷಕಾಂಗಗಳು, ಮತ್ತು ಹಲವಾರು ಶಿಲೀಂಧ್ರಮೂಲವುಳ್ಳ ಶಿಲೀಂಧ್ರಗಳ ಆರ್ಬಸಲ್‍ಗಳು. ಇವು ಪೋಷಕಾಂಶಗಳನ್ನು ಪಡೆಯಲು ಆಶ್ರಯದಾತ ಕೋಶದೊಳಕ್ಕೆ ಪ್ರವೇಶಿಸುತ್ತವೆ.<ref name="pmid18794914">{{cite journal |author=Parniske M. |title=Arbuscular mycorrhiza: the mother of plant root endosymbioses |journal=Nature Reviews. Microbiology |volume=6 |issue=10 |pages=763–75 |year=2008 |pmid=18794914 |doi=10.1038/nrmicro1987}}</ref> ಶಿಲೀಂಧ್ರಗಳು ಒಪಿಸ್ತೋಕೊಂಟ್‌ಗಳಾದರೂ (ಏಕೈಕ ಹಿಂಭಾಗದ ಕಶಾಂಗವನ್ನು ಲಕ್ಷಣವಾಗಿ ಹೊಂದಿರುವ ವಿಕಸನದ ದೃಷ್ಟಿಯಿಂದ ಸಂಬಂಧಿತ ಜೀವಿಗಳ ಗುಂಪು) ಚಿಟ್ರಿಡ್‌ಗಳನ್ನು ಹೊರತುಪಡಿಸಿ ಎಲ್ಲಾ ವಿಭಾಗಗಳು ತಮ್ಮ ಹಿಂಭಾಗದ ಕಶಾಂಗಗಳನ್ನು ಕಳೆದುಕೊಂಡಿವೆ.<ref>{{cite journal |author=Steenkamp ET, Wright J, Baldauf SL.|year=2006 |title=The protistan origins of animals and fungi |journal=Molecular Biology and Evolution |volume=23 |issue=1 |pages=93–106|url=http://mbe.oxfordjournals.org/cgi/content/full/23/1/93|doi=10.1093/molbev/msj011 |pmid=16151185}}</ref> ಶಿಲಿಂಧ್ರಗಳು ಗ್ಲುಕನ್‌ಗಳು (ಉದಾಹರಣೆಗೆ, β-೧,೩-ಗ್ಲುಕನ್) ಮತ್ತು ಇತರ ವಿಶಿಷ್ಟವಾದ ಘಟಕಗಳು ಜೊತೆಗೆ ಬಯೋಪಾಲಿಮರ್ ಕೈಟಿನ್ ಅನ್ನೂ ಹೊಂದಿರುವ ಒಂದು ಕೋಶ ಗೋಡೆಯನ್ನು ಹೊಂದಿ ಯುಕಾರ್ಯೋಟ್‌ಗಳಲ್ಲಿ ಅಸಾಧಾರಣವಾಗಿವೆ.<ref name="Stevens">{{cite journal|author=Stevens DA, Ichinomiya M, Koshi Y, Horiuchi H.|year= 2006|title=Escape of ''Candida'' from caspofungin inhibition at concentrations above the MIC (paradoxical effect) accomplished by increased cell wall chitin; evidence for β-1,6-glucan synthesis inhibition by caspofungin|journal=Antimicrobial Agents and Chemotherapy|volume=50|pages=3160–61|pmid=16940118|doi=10.1128/AAC.00563-06|issue=9|pmc=1563524}}</ref> === ಸ್ಥೂಲದೃಷ್ಟಿಗೋಚರ ರಚನೆಗಳು === [[ಚಿತ್ರ:Armillaria ostoyae MO.jpg|right|thumb|alt=A cluster of large, thick-stemmed light brown colored gilled mushrooms growing at the base of a tree|ಆರ್ಮಿಲಾರಿಯಾ ಒಸ್ಟೊಯಾಯಿ]] ಶಿಲೀಂಧ್ರಗಳ ಕವಕಜಾಲಗಳು ಬರಿಯ ಕಣ್ಣಿಗೆ ಗೋಚರವಾಗಬಹುದು, ಉದಾಹರಣೆಗೆ, ಹಲವಾರು ಮೇಲ್ಮೈಗಳು ಮತ್ತು ಅಧಃಸ್ತರಗಳ ಮೇಲೆ, ಅಂದರೆ ತೇವವಿರುವ ಗೋಡೆಗಳು ಮತ್ತು ಹಾಳಾದ ಆಹಾರದ ಮೇಲೆ ಕಂಡುಬರುತ್ತವೆ, ಅಲ್ಲಿ ಅವುಗಳನ್ನು ಸಾಮಾನ್ಯವಾಗಿ ಮೋಲ್ಡ್‌ಗಳು ಎಂದು ಕರೆಯಲಾಗುತ್ತದೆ. ಪ್ರಯೋಗಾಲಯದ ಪೆಟ್ರಿ ತಟ್ಟೆಗಳಲ್ಲಿ ಘನರೂಪದ ಸಮುದ್ರಪಾಚಿಯ ಮಾಧ್ಯಮಗಳ ಮೇಲೆ ಬೆಳೆಯಲ್ಪಟ್ಟ ಕವಕಜಾಲಗಳನ್ನು ಸಾಮಾನ್ಯವಾಗಿ ಸಮುದಾಯಗಳು ಎಂದು ಕರೆಯಲಾಗುತ್ತದೆ. ಈ ಸಮುದಾಯಗಳು ಬೆಳವಣಿಗೆ ಆಕಾರಗಳನ್ನು ಮತ್ತು ಬಣ್ಣಗಳನ್ನು ಪ್ರದರ್ಶಿಸುತ್ತವೆ (ಬೀಜಕಗಳು ಅಥವಾ ವರ್ಣದ್ರವ್ಯಗಳ ಕ್ರಿಯೆಯ ಕಾರಣದಿಂದ). ಇವನ್ನು ಪ್ರಭೇದಗಳ ಅಥವಾ ಗುಂಪುಗಳನ್ನು ಗುರುತಿಸಲು ವಿಶ್ಲೇಷಣಾತ್ಮಕ ಗುಣಲಕ್ಷಣಗಳಾಗಿ ಬಳಸಬಹುದು.<ref>ಹ್ಯಾನ್‌ಸನ್, ಪುಪು. ೧೨೭–೪೧.</ref> ಕೆಲವು ಸ್ವತಂತ್ರ ಶಿಲೀಂಧ್ರಗಳ ಸಮುದಾಯಗಳು ಅಸಾಧಾರಣವಾದ ಆಯಾಮಗಳನ್ನು ಮತ್ತು ವಯಸ್ಸನ್ನು ಮುಟ್ಟಬಲ್ಲವು, ''ಅರ್ಮಿಲ್ಲಾರಿಯಾ ಒಸ್ಟೋಯೀ'' ಯ ಕ್ಲೋನಲ್ (ಅಬೀಜ ಸಂತಾನ) ಸಮುದಾಯದಲ್ಲಿ ಆಗುವಂತೆ. ಅವು ಸುಮಾರು ೯,೦೦೦ ವರ್ಷಗಳ ವಯಸ್ಸಿನ ಅಂದಾಜಿನ ಜೊತೆಗೆ ೯೦೦ ಹೆಕ್ಟೇರ್‌ಗಳಿಗಿಂತ ಹೆಚ್ಚಿನ ಪ್ರದೇಶವನ್ನು ವ್ಯಾಪಿಸುತ್ತವೆ.<ref name="Ferguson et al.">{{cite journal|author=Ferguson BA, Dreisbach TA, Parks CG, Filip GM, Schmitt CL.|year= 2003|title=Coarse-scale population structure of pathogenic ''Armillaria'' species in a mixed-conifer forest in the Blue Mountains of northeast Oregon|journal=[[Canadian Journal of Forest Research]]|volume=೩೩|pages=೬೧೨–೨೩|doi=೧೦.೧೧೩೯/x೦೩-೦೬೫}}</ref> ಆಸ್ಕೋಮೈಸೀಟ್‌ಗಳಲ್ಲಿ ಲೈಂಗಿಕ ಸಂತಾನೋತ್ಪತ್ತಿಯಲ್ಲಿ ಬಹು ಮುಖ್ಯವಾದ ಒಂದು ವಿಶಿಷ್ಟೀಕೃತ ರಚನೆಯಾದ ಅಪೋಥೆಸಿಯುಮ್ ಕಪ್-ಆಕಾರದ ಫ್ರುಟಿಂಗ್ ಕಾಯವಾಗಿದೆ. ಇದು ಬೀಜಕವನ್ನು ಉತ್ಪತ್ತಿಮಾಡುವ ಕೋಶಗಳನ್ನು ಒಳಗೊಂಡಿರುವ ಅಂಗಾಂಶದ ಒಂದು ಪದರವಾದ ಹೈಮೇನಿಯಮ್ ಅನ್ನು ಹೊಂದಿರುತ್ತದೆ.<ref>ಅಲೆಕ್ಸೊಪಲಸ್ ''ಎಟ್ ಆಲ್.'' , ಪುಪು. ೨೦೪–೨೦೫.</ref> ಬೇಸಿಡಿಯೋಮೈಸಿಟ್‌ಗಳು ಮತ್ತು ಕೆಲವು ಆಸ್ಕೋಮೈಸಿಟ್‌ಗಳ ಫ್ರುಟಿಂಗ್ ಕಾಯಗಳು ಕೆಲವು ವೇಳೆ ತುಂಬಾ ದೊಡ್ಡದಾಗಿ ಬೆಳೆಯುತ್ತವೆ, ಮತ್ತು ಅದರಲ್ಲಿ ಅನೇಕ ಶಿಲೀಂಧ್ರಗಳು ಮಶ್ರೂಮ್‌ಗಳು ಎಂದು ಸುಪರಿಚಿತವಾಗಿವೆ. == ಬೆಳವಣಿಗೆ ಮತ್ತು ಶರೀರ ವಿಜ್ಞಾನ == ಘನರೂಪದ ಅಧಃಸ್ತರಗಳಲ್ಲಿ ಅಥವಾ ಅವುಗಳ ಮೇಲೆ ಕವಕ ತಂತುಗಳಾಗಿ ಅಥವಾ ಜಲೀಯ ವಾತಾವರಣಗಳಲ್ಲಿ ಒಂಟಿ ಕೋಶಗಳಾಗಿ ಶಿಲೀಂಧ್ರಗಳ ಬೆಳವಣಿಗೆಯು ಪೋಷಕಾಂಶಗಳನ್ನು ಪರಿಣಾಮಕಾರಿಯಾಗಿ ಹೊರತೆಗೆಯಲು ಅಳವಡಿಸಿಕೊಳ್ಳಲ್ಪಟ್ಟಿರುತ್ತದೆ, ಏಕೆಂದರೆ ಈ ಬೆಳವಣಿಗೆ ರೂಪಗಳು ಗಾತ್ರದ ಅನುಪಾತಗಳಿಗೆ ಹೆಚ್ಚಿನ ಮಟ್ಟದ ಮೆಲ್ಮೈ ಪ್ರದೇಶಗಳನ್ನು ಹೊಂದಿವೆ.<ref name="isbn0-521-30899-2">{{cite book |author=Moss ST. |title=The Biology of Marine Fungi |publisher=[[Cambridge University Press]] |location=Cambridge, UK |year=೧೯೮೬ |page=೭೬ |isbn=೦-೫೨೧-೩೦೮೯೯-೨}}</ref> ಕವಕ ತಂತುಗಳು ಘನರೂಪದ ಮೇಲ್ಮೈಗಳ ಮೇಲೆ ಬೆಳವಣಿಗೆಗೆ, ಅಧಃಸ್ತರಗಳು ಮತ್ತು ಅಂಗಾಂಶಗಳನ್ನು ಆಕ್ರಮಿಸಲು ನಿರ್ದಿಷ್ಟವಾಗಿ ಹೊಂದಿಕೊಂಡಿರುತ್ತವೆ.<ref name="Peñalva1 and Arst">{{cite journal|author=Peñalva MA, Arst HN.|year=2002|title=Regulation of gene expression by ambient pH in filamentous fungi and yeasts|journal= Microbiology and Molecular Biology Reviews|volume=66|pages=426–46|pmid=12208998|doi=10.1128/MMBR.66.3.426-446.2002|issue=3|pmc=120796}}</ref> ಇವು ಬೃಹತ್ಪ್ರಮಾಣದ ಭೇದಕ ಯಾಂತ್ರಿಕ ಬಲಗಳನ್ನು ವಿನಿಯೋಗಿಸಬಲ್ಲವು; ಉದಾಹರಣೆಗೆ, ಸಸ್ಯ ರೋಗಕಾರಕವಾದ ''ಮೆಗ್ನಪೋರ್ಥ್ ಗ್ರೈಸಿಯ'' ಅಪ್ರೆಸೋರಿಯಮ್ ಎಂಬ ರಚನೆಯನ್ನು ರೂಪಿಸಿಕೊಳ್ಳುತ್ತದೆ. ಇದು ಸಸ್ಯ ಅಂಗಾಂಶಗಳಲ್ಲಿ ರಂಧ್ರ ಮಾಡಲು ವಿಕಸಿಸಿತು.<ref name="Howard et al.">{{cite journal|author=Howard RJ, Ferrari MA, Roach DH, Money NP.|year=1991|title=Penetration of hard substrates by a fungus employing enormous turgor pressures|journal=Proceedings of the National Academy of Sciences USA|volume=88|pages=11281–84|pmid=1837147|doi=10.1073/pnas.88.24.11281|issue=24|pmc=53118}}</ref> ಸಸ್ಯದ ಹೊರಚರ್ಮಕ್ಕೆ ನಿರ್ದೇಶಿತವಾದ ಅಪ್ರೆಸ್ಸೋರಿಯಮ್‍ನಿಂದ ನಿರ್ಮಾಣಗೊಂದ ಒತ್ತಡವು {{convert|8|MPa}} ನ್ನು ಮೀರಬಲ್ಲದು.<ref name="Howard et al." /> ತಂತುಗಳುಳ್ಳ ಶಿಲೀಂಧ್ರವಾದ ''ಪಿಸಿಲೋಮೈಸಸ್ ಲಿಲಸಿನಸ್ ''ನೆಮಟೋಡ್‍ಗಳ ಮೊಟ್ಟೆಗಳನ್ನು ಭೇದಿಸಲು ಇದೇ ರೀತಿಯ ರಚನೆಯನ್ನು ಉಪಯೋಗಿಸುತ್ತದೆ.<ref name="Money">{{cite book| author =Money NP.|chapter=Mechanics of invasive fungal growth and the significance of turgor in plant infection.|title=Molecular Genetics of Host-Specific Toxins in Plant Disease: Proceedings of the 3rd Tottori International Symposium on Host-Specific Toxins, Daisen, Tottori, Japan, August 24–29, 1997|publisher=Kluwer Academic Publishers|year=1998|location=Netherlands|pages=261–71|isbn=0-7923-4981-4}}</ref> [[ಚಿತ್ರ:DecayingPeachSmall.gif|frame|left|alt=Time-lapse photography sequence of a peach becoming progressively discolored and disfigured| ಕೊಳೆಯುವ ಪೀಚ್‌ ಹಣ್ಣನ್ನು ಆವರಿಸಿರುವ ಮೊಲ್ಡ್. ಈ ಬಿಡಿಚಿತ್ರಗಳನ್ನು ಸುಮಾರು ಪ್ರತಿದಿನ 12 ಗಂಟೆಗಳಂತೆ ಆರು ದಿನಗಳ ಕಾಲ ತೆಗೆದುಕೊಳ್ಳಲಾಯಿತು.]] ಅಪ್ರೆಸ್ಸೋರಿಯಮ್‍ನಿಂದ ವಿನಿಯೋಗಿಸಲ್ಪಟ್ಟ ಯಾಂತ್ರಿಕ ಒತ್ತಡವು ಶಾರೀರಿಕ ಪ್ರಕ್ರಿಯೆಗಳಿಂದ ನಿರ್ಮಿತಗೊಂಡಿರುತ್ತದೆ. ಅದು ಗ್ಲಿಸರೋಲ್‍ನಂತಹ ಓಸ್ಮೊಲೈಟ್‍ಗಳನ್ನು ಉತ್ಪಾದಿಸುವುದರಿಂದ ಅಂತರ್ಜೀವಕೋಶಗಳ ಸೆಡೆತವನ್ನು ಹೆಚ್ಚಿಸುತ್ತದೆ.<ref name="Wang et al.">{{cite journal|author=Wang ZY, Jenkinson JM, Holcombe LJ, Soanes DM, Veneault-Fourrey C, Bhambra GK, Talbot NJ.|year=2005|title=The molecular biology of appressorium turgor generation by the rice blast fungus ''Magnaporthe grisea''|journal=Biochemical Society Transactions|volume=33|pages=384–88|pmid=15787612|doi=10.1042/BST0330384|issue=Pt 2}}</ref> ಈ ರೀತಿಯ ರೂಪವೈಜ್ಞಾನಿಕ ಹೊಂದಿಕಗಳಿಗೆ ದೊಡ್ಡ ಸಾವಯವ ಅಣುಗಳನ್ನು (ಪೊಲಿಸ್ಯಾಕರೈಡ್‍ಗಳು, ಪ್ರೋಟೀನ್‍ಗಳು, ಲಿಪಿಡ್‍ಗಳು ಮತ್ತು ಇತರ ಸಾವಯವ ಅಧಃಸ್ತರಗಳು) ಹೆಚ್ಚು ಸಣ್ಣ ಅಣುಗಳಾಗಿ ಜೀರ್ಣಿಸಲು ಪರಿಸರದೊಳಗೆ ಸ್ರವಿಸಲ್ಪಟ್ಟ ಜಲವಿಚ್ಛೇದನಾ ಕಿಣ್ವಗಳು ಪೂರಕವಾಗಿರುತ್ತವೆ. ಈ ಸಣ್ಣ ಅಣುಗಳನ್ನು ನಂತರ ಪೌಷ್ಟಿಕಾಂಶಗಳಾಗಿ ಹೀರಿಕೊಳ್ಳಬಹುದು.<ref name="Pereira">{{cite journal|author=Pereira JL, Noronha EF, Miller RN, Franco OL.|year= 2007|title=Novel insights in the use of hydrolytic enzymes secreted by fungi with biotechnological potential|journal=Letters in Applied Microbiology|volume=44|pages=573–81|pmid=17576216|doi=10.1111/j.1472-765X.2007.02151.x|issue=6}}</ref><ref name="Schaller">{{cite journal|author=Schaller M, Borelli C, Korting HC, Hube B.|year= 2007|title=Hydrolytic enzymes as virulence factors of ''Candida albicans''|journal=Mycoses|volume=48|pages=365–77|pmid=16262871|doi=10.1111/j.1439-0507.2005.01165.x|issue=6}}</ref><ref name="Farrar">{{cite journal|author=Farrar JF.|year=1985|title=Carbohydrate metabolism in biotrophic plant pathogens|journal=Microbiological Sciences|volume=2|pages=314–17|pmid=3939987|issue=10}}</ref> ಅಗಾಧ ಪಾಲು ತಂತುಮಯ ಶಿಲೀಂಧ್ರಗಳು ಧ್ರುವ ಶೈಲಿಯಲ್ಲಿ - ಅಂದರೆ ಒಂದು ದಿಕ್ಕಿನಲ್ಲಿ ವಿಸ್ತರಿಸುವುದರಿಂದ- ಕವಕ ತಂತುಗಳ ತುದಿಯಲ್ಲಿ ಲಂಬನೆಯಿಂದ ಬೆಳೆಯುತ್ತವೆ.<ref name="Fischer et al 2008">{{cite journal|author=Fischer R, Zekert N, Takeshita N.|year= 2008|title=Polarized growth in fungi—interplay between the cytoskeleton, positional markers and membrane domains|journal=Molecular Microbiology|volume=68|pages=813–26|pmid=18399939|doi=10.1111/j.1365-2958.2008.06193.x|issue=4}}</ref> ಶಿಲೀಂಧ್ರಗಳ ಬೆಳವಣಿಗೆಯ ಪರ್ಯಾಯ ಬಗೆಗಳಲ್ಲಿ ಕೆಲವು ಅಂತಸ್ಸಸ್ಯ ಶಿಲೀಂಧ್ರಗಳಲ್ಲಿ ಕಂಡುಬರುವ ಪ್ರಕ್ಷಿಪ್ತ ವಿಸ್ತರಣೆ (ಅಂದರೆ, ತುದಿಯ ಕೆಳಗಿರುವ ಕವಕ ತಂತು ಭಾಗಗಳ ಅನುಲಂಬ ವಿಸ್ತರಣದಿಂದ)<ref name="Christensen et al 2008">{{cite journal|author=Christensen MJ, Bennett RJ, Ansari HA, Koga H, Johnson RD, Bryan GT, Simpson WR, Koolaard JP, Nickless EM, Voisey CR.|year= 2008|title=''Epichloë'' endophytes grow by intercalary hyphal extension in elongating grass leaves|journal=Fungal Genetics and Biology|volume=45|pages=84–93|pmid=17919950|doi=10.1016/j.fgb.2007.07.013|issue=2}}</ref> ಅಥವಾ ಅಣಬೆ ತೊಟ್ಟುಗಳ ಮತ್ತು ಇತರ ದೊಡ್ಡ ಅಂಗಗಳ ಬೆಳವಣಿಗೆಯ ವೇಳೆ ಪರಿಮಾಣ ವಿಸ್ತರಣೆಯಿಂದ ಬೆಳವಣಿಗೆ ಸೇರಿವೆ.<ref name="Money 2002">{{cite journal|author=Money NP.|year= 2002|title=Mushroom stem cells|journal=[[Bioessays]]|volume=೨೪|pages=೯೪೯–೫೨|pmid=೧೨೩೨೫೧೨೭|doi=೧೦.೧೦೦೨/bies.೧೦೧೬೦|issue=೧೦}}</ref> (ಪ್ರಾಣಿಗಳು ಮತ್ತು ಸಸ್ಯಗಳಲ್ಲಿ ಸ್ವತಂತ್ರವಾಗಿ ವಿಕಸಿತವಾಗಿರುವ ಲಕ್ಷಣವಾದ<ref name="Willensdorfer">{{cite journal|author=Willensdorfer M.|year= 2009|title=On the evolution of differentiated multicellularity|journal=[[Evolution (journal)|Evolution]]|volume=೬೩|pages=೩೦೬–೨೩|pmid=೧೯೧೫೪೩೭೬|doi=೧೦.೧೧೧೧/j.೧೫೫೮-೫೬೪೬.೨೦೦೮.೦೦೫೪೧.x|issue=೨}}</ref>) ದೈಹಿಕ ಮತ್ತು ಸಂತಾನೋತ್ಪತ್ತಿ ಜೀವಕೋಶಗಳನ್ನು ಹೊಂದಿರುವ ಬಹುಕೋಶೀಯ ರಚನೆಗಳಾಗಿ ಶಿಲೀಂಧ್ರಗಳ ಬೆಳವಣಿಗೆಯು ಹಲವಾರು ಕಾರ್ಯಗಳನ್ನು ಹೊಂದಿದೆ. ಅವುಗಳಲ್ಲಿ ಲೈಂ‍ಗಿಕ ಬೀಜಕಗಳ ಪ್ರಸಾರಕ್ಕಾಗಿ ಫ್ರೂಟಿಂಗ್ ಕಾಯಗಳ ಮತ್ತು ಅಧಃಸ್ತರ ನೆಲೆಸುವಿಕೆಗೆ ಹಾಗೂ ಅಂತರಜೀವಕೋಶೀಯ ಸಂವಹನಕ್ಕೆ ಬಯೋಫಿಲ್ಮ್‌ಗಳ ಬೆಳವಣಿಗೆ ಸೇರಿವೆ.<ref name="Daniels">{{cite journal|author=Daniels KJ, Srikantha T, Lockhart SR, Pujol C, Soll DR.|year= 2006|title=Opaque cells signal white cells to form biofilms in ''Candida albicans''|journal=[[EMBO Journal]]|volume=೨೫|pages=೨೨೪೦–೫೨|pmid=೧೬೬೨೮೨೧೭|doi=೧೦.೧೦೩೮/sj.emboj.೭೬೦೧೦೯೯|issue=೧೦|pmc=೧೪೬೨೯೭೩}}</ref> ಸಾಂಪ್ರದಾಯಿಕವಾಗಿ, ಶಿಲೀಂಧ್ರಗಳನ್ನು ಪರಪೋಷಿತ ಜೀವಿಗಳೆಂದು ಪರಿಗಣಿಸಲಾಗಿದೆ. ಅಂದರೆ ಚಯಾಪಚಯಕ್ಕಾಗಿ ಇತರ ಜೀವಿಗಳಿಂದ ಸ್ಥಿರಗೊಳಿಸಿದ ಇಂಗಾಲದ ಮೇಲೆ ಮಾತ್ರ ಅವಲಂಬಿಸಿರುವ ಜೀವಿಗಳು. ಶಿಲೀಂಧ್ರಗಳು ಹೆಚ್ಚಿನ ಮಟ್ಟದ ಚಯಾಪಚಯ ಕೌಶಲವನ್ನು ವಿಕಸಿಸಿಕೊಂಡಿವೆ. ಇದು ಅವುಗಳಿಗೆ ಬೆಳವಣಿಗೆಗೆ ನೈಟ್ರೇಟ್, ಅಮೋನಿಯಾ, ಎಸಿಟೇಟ್, ಅಥವಾ ಎಥನೋಲ್‍‍ಗಳಂತಹ ಸರಳ ಸಂಯುಕ್ತಗಳನ್ನೊಳಗೊಂಡಂತೆ, ವೈವಿಧ್ಯಮಯ ವ್ಯಾಪ್ತಿಯ ಸಾವಯವ ಅಧಃಸ್ತರಗಳನ್ನು ಉಪಯೋಗಿಸಲು ಅವಕಾಶ ನೀಡುತ್ತದೆ.<ref name="Marzluf">{{cite journal|author=Marzluf GA.|year=1981|title=Regulation of nitrogen metabolism and gene expression in fungi|journal=Microbiological Reviews|volume=45|pages=437–61|pmid=6117784|issue=3|pmc=281519}}</ref><ref name="Heynes">{{cite journal|author=Heynes MJ.|year=1994|title=Regulatory circuits of the ''amdS'' gene of ''Aspergillus nidulans''|journal=Antonie Van Leeuwenhoek|volume=65|pages=179–82|pmid=7847883|doi=10.1007/BF00871944|issue=3}}</ref> ಕೆಲವು ಪ್ರಭೇದಗಳಿಗೆ ಮೆಲನಿನ್ ವರ್ಣದ್ರವ್ಯವು (ಗಾಮಾ ವಿಕಿರಣದಂತಹ) ಅಯಾನೀಕಾರಕ ವಿಕಿರಣಗಳಿಂದ ಶಕ್ತಿಯನ್ನು ಪಡೆಯುವಲ್ಲಿ ಪಾತ್ರವಹಿಸಬಹುದೆಂದು ತೋರಿಸಲ್ಪಟ್ಟಿದೆ; ಆದರೆ, ಈ ಬಗೆಯ ರೇಡಿಯೋಟ್ರೋಫಿಕ್ ಬೆಳವಣಿಗೆಯನ್ನು ಕೆಲವು ಪ್ರಭೇದಗಳಿಗೆ ಮಾತ್ರ ವಿವರಿಸಲಾಗಿದೆ, ಬೆಳವಣಿಗೆ ದರಗಳ ಮೇಲಿನ ಪರಿಣಾಮಗಳು ಸಣ್ಣ ಪ್ರಮಾಣದಲ್ಲಿರುತ್ತವೆ, ಮತ್ತು ಆಧಾರವಾಗಿರುವ ಜೀವಭೌತಿಕ ಮತ್ತು ಜೀವರಾಸಾಯನಿಕ ಪ್ರಕ್ರಿಯೆಗಳು ತಿಳಿದಿಲ್ಲ.<ref name="Dadachova">{{cite journal|author=Dadachova E, Bryan RA, Huang X, Moadel T, Schweitzer AD, Aisen P, Nosanchuk JD, Casadevall A.|year= 2007|title=Ionizing radiation changes the electronic properties of melanin and enhances the growth of melanized fungi|journal=PLoS ONE|volume=2|pages=e457|pmid=17520016|doi=10.1371/journal.pone.0000457|issue=5|pmc=1866175}}</ref> ಕಾಣಬಲ್ಲ ಬೆಳಕಿನ ಮೂಲಕ CO<sub>2 </sub>ಸ್ಥಿರೀಕರಣಕ್ಕೂ ಈ ಪ್ರಕ್ರಿಯೆಗೂ ಹೋಲಿಕೆ ಇರಬಹುದು (ಆದರೆ ಶಕ್ತಿಯ ಮೂಲವಾಗಿ ಅಯಾನೀಕಾರಕ ವಿಕಿರಣಗಳನ್ನು ಉಪಯೋಗಿಸುತ್ತವೆ) ಎಂದು ಲೇಖಕರು ಊಹಿಸಿದ್ದಾರೆ.<ref name="Dadachova&Casadevall">{{cite journal|author=Dadachova E, Casadevall A.|year= 2008|title=Ionizing radiation: how fungi cope, adapt, and exploit with the help of melanin|journal=Current opinion in Microbiology|volume=11|pages=525–31|pmid=18848901|doi=10.1016/j.mib.2008.09.013|issue=6|pmc=2677413}}</ref> == ಸಂತಾನೋತ್ಪತ್ತಿ == [[ಚಿತ್ರ:Polyporus squamosus Molter.jpg|thumb|right|alt=Two thickly stemmed brownish mushrooms with scales on the upper surface, growing out of a tree trunk|ಪಾಲಿಪೊರಸ್ ಸ್ಕ್ವಾಮೋಸಸ್]] ಶಿಲೀಂದ್ರಗಳ ಸಂತಾನೋತ್ಪತ್ತಿಯು ಸಂಕೀರ್ಣವಾಗಿದೆ. ಇದು ಈ ಜೀವಿಗಳ ಸಾಮ್ರಾಜ್ಯದೊಳಗಿನ ಜೀವನಶೈಲಿಗಳು ಮತ್ತು ತಳಿಸಂಬಂಧಿ ಸಂಯೋಜನೆಯಲ್ಲಿನ ಬದಲಾವಣೆಗಳನ್ನು ಪ್ರತಿಫಲಿಸುತ್ತದೆ.<ref>ಅಲೆಕ್ಸೊಪಲಸ್ ''ಎಟ್ ಆಲ್'' ., ಪುಪು. ೪೮–೫೬.</ref> ಮೂರನೆಯ ಒಂದು ಭಾಗದಷ್ಟು ಶಿಲೀಂಧ್ರಗಳು ವಿಭಿನ್ನ ವಿಧಗಳ ಪ್ರಸರಣದ ಮೂಲಕ ಸಂತಾನೋತ್ಪತ್ತಿ ಮಾಡುತ್ತವೆ ಎಂದು ಅಂದಾಜಿಸಲಾಗಿದೆ; ಉದಾಹರಣೆಗೆ, ಸಂತಾನೋತ್ಪತ್ತಿಯು ಒಂದು ಪ್ರಜಾತಿಯ ಜೀವನ ಚಕ್ರದೊಳಗಿನ ಎರಡು ಚೆನ್ನಾಗಿ-ಭೇದಮಾಡಿದ ಹಂತಗಳಲ್ಲಿ ಸಂಭವಿಸಬಹುದು, ಅಂದರೆ ಟೆಲಿಯೋಮೊರ್ಫ್ ಮತ್ತು ಅನಾಮೊರ್ಫ್ ಹಂತಗಳಲ್ಲಿ.<ref>ಕರ್ಕ್ ''ಎಟ್ ಆಲ್'' ., ಪು. ೬೩೩.</ref> ಪಾರಿಸರಿಕ ಪರಿಸ್ಥಿತಿಗಳು ಆನುವಂಶಿಕವಾಗಿ ನಿರ್ಧರಿಸಲ್ಪಟ್ಟ ಬೆಳವಣಿಗೆಯ ಸ್ಥಿತಿಗಳನ್ನು ಪ್ರಚೋದಿಸುತ್ತವೆ. ಇವು ಲೈಂಗಿಕ ಅಥವಾ ಅಲೈಂಗಿಕ ಸಂತಾನೋತ್ಪತ್ತಿಗೆ ವಿಶಿಷ್ಟವಾದ ರಚನೆಗಳ ಸೃಷ್ಟಿಗೆ ಕಾರಣವಾಗುತ್ತವೆ. ಈ ರಚನೆಗಳು ಬೀಜಕಗಳು ಅಥವಾ ಬೀಜಕಗಳನ್ನು ಹೊಂದಿರುವ ಪ್ರೊಪಗ್ಯುಲ್‌ಗಳನ್ನು ಪರಿಣಾಮಕಾರಿಯಾಗಿ ವ್ಯಾಪಿಸುವ ಮೂಲಕ ಸಂತಾನೋತ್ಪತ್ತಿಗೆ ನೆರವಾಗುತ್ತವೆ. === ಅಲೈಂಗಿಕ ಸಂತಾನೋತ್ಪತ್ತಿ === ಸಸ್ಯೀಯ ಬೀಜಕಗಳ ಮೂಲಕ (ಕನಿಡಿಯಮ್‍ಗಳು) ಅಥವಾ ಕವಕ ಜಾಲದ ವಿಭಜನೆಯ ಮೂಲಕ ಅಲೈಂಗಿಕ ಸಂತಾನೋತ್ಪತ್ತಿಯು ಸಾಮಾನ್ಯ ಸಂಗತಿಯಾಗಿದೆ; ಇದು ಒಂದು ನಿರ್ದಿಷ್ಟ ನೆಲೆಗೆ ಹೊಂದಿಕೊಂಡ ಅಬೀಜ ಸಂತಾನದ ಸಂಖ್ಯೆಯನ್ನು ಉಳಿಸಿಕೊಂಡು ಬರುತ್ತದೆ, ಮತ್ತು ಲೈಂಗಿಕ ಸಂತಾನೋತ್ಪತ್ತಿಗಿಂತ ಹೆಚ್ಚು ವೇಗದ ಪ್ರಸರಣವನ್ನು ಅನುಮತಿಸುತ್ತದೆ.<ref name="Heitman">{{cite journal |author=Heitman J.|title=Sexual reproduction and the evolution of microbial pathogens|journal=[[Current Biology]]|volume=೧೬ |issue=೧೭ |pages=R೭೧೧–೨೫ |year=೨೦೦೫ |pmid=೧೬೯೫೦೦೯೮ |doi=೧೦.೧೦೧೬/j.cub.೨೦೦೬.೦೭.೦೬೪ |url=}}</ref> "ಶಿಲೀಂಧ್ರಗಳ ಇಂಪರ್ಫೆಕ್ಟಿ" (ಪರಿಪೂರ್ಣ ಅಥವಾ ಲೈಂಗಿಕ ಹಂತವನ್ನು ಹೊಂದಿಲ್ಲದ ಶಿಲೀಂಧ್ರಗಳು) ಅಥವಾ ಡ್ಯುಟೆರೋಮೈಕೋಟಾ ಗಮನಿಸಬಹುದಾದ ಲೈಂಗಿಕ ಚಕ್ರವನ್ನು ಹೊಂದಿರದ ಎಲ್ಲ ಪ್ರಜಾತಿಗಳನ್ನು ಒಳಗೊಳ್ಳುತ್ತದೆ.<ref name="isbn0-7637-0067-3">{{cite book |author=Alcamo IE, Pommerville J. |title=Alcamo's Fundamentals of Microbiology |publisher=Jones and Bartlett |location=Boston |year=2004 |page=590 |isbn=0-7637-0067-3}}</ref> === ಲೈಂಗಿಕ ಸಂತಾನೋತ್ಪತ್ತಿ === ಅರೆವಿದಳನದ ಜೊತೆಗಿನ ಲೈಂಗಿಕ ಸಂತಾನೋತ್ಪತ್ತಿಯು ಎಲ್ಲ ಶಿಲೀಂಧ್ರ ವಿಭಾಗಗಳಲ್ಲಿ ಅಸ್ತಿತ್ವದಲ್ಲಿದೆ (ಗ್ಲೊಮೆರೊಮೈಕೋಟಾವು ಇದಕ್ಕೆ ಒಂದು ಅಪವಾದವಾಗಿದೆ).<ref name="pmid17486965" /> ಇದು ಪ್ರಾಣಿಗಳಲ್ಲಿನ ಅಥವಾ ಸಸ್ಯಗಳಲ್ಲಿನ ಲೈಂಗಿಕ ಸಂತಾನೋತ್ಪತ್ತಿಯಿಂದ ಹಲವಾರು ಅಂಶಗಳಲ್ಲಿ ಭಿನ್ನವಾಗಿದೆ. ಶಿಲೀಂಧ್ರಗಳ ಗುಂಪುಗಳ ನಡುವೆಯೂ ಭಿನ್ನತೆಗಳು ಅಸ್ತಿತ್ವದಲ್ಲಿವೆ. ಇವನ್ನು ಲೈಂಗಿಕ ರಚನೆಗಳಲ್ಲಿನ ರೂಪವೈಜ್ಞಾನಿಕ ಭಿನ್ನತೆಗಳು ಮತ್ತು ಸಂತಾನೋತ್ಪತ್ತಿ ಕಾರ್ಯವಿಧಾನಗಳ ಮೂಲಕ ಪ್ರಭೇದಗಳನ್ನು ಭೇದ ಮಾಡಲು ಬಳಸಬಹುದು.<ref name="Guarro et al 1999">{{cite journal|author=Guarro J, Gené J, Stchigel AM.|title=Developments in fungal taxonomy|journal=Clinical Microbiology Reviews|volume=12|pages=454–500|pmid=10398676|url=http://cmr.asm.org/cgi/content/full/12/3/454|issue=3|pmc=100249|year=1999|access-date=2010-10-07|archive-date=2011-01-05|archive-url=https://web.archive.org/web/20110105155223/http://cmr.asm.org/cgi/content/full/12/3/454|url-status=dead}}</ref><ref name="Taylor et al 2000">{{cite journal|author=Taylor JW, Jacobson DJ, Kroken S, Kasuga T, Geiser DM, Hibbett DS, Fisher MC.|year= 2000|title=Phylogenetic species recognition and species concepts in fungi|journal=Fungal Genetics and Biology|volume=31|pages=21–32|doi=10.1006/fgbi.2000.1228|pmid=11118132|issue=1}}</ref> ಶಿಲೀಂಧ್ರ ಪ್ರತ್ಯೇಕಿತಗಳ ನಡುವಣ ಸಂಯೋಗದ ಪ್ರಯೋಗಗಳು ಜೈವಿಕ ಪ್ರಭೇದ ಪರಿಕಲ್ಪನೆಗಳ ಮೇಲೆ ಆಧಾರಿತವಾಗಿ ಪ್ರಭೇದಗಳನ್ನು ಗುರುತಿಸಬಹುದು.<ref name="Taylor et al 2000" /> ಪ್ರಮುಖವಾದ ಶಿಲೀಂಧ್ರ ಕೂಡಣೆಗಳನ್ನು ಆರಂಭದಲ್ಲಿ ಅವುಗಳ ಲೈಂಗಿಕ ರಚನೆಗಳು ಮತ್ತು ಬೀಜಕಗಳ ರೂಪವಿಜ್ಞಾನವನ್ನು ಆಧರಿಸಿ ವರ್ಣಿಸಲಾಯಿತು; ಉದಾಹರಣೆಗೆ, ಬೀಜಕಗಳನ್ನು-ಒಳಗೊಂಡಿರುವ ರಚನೆಗಳಾದ ಆಸ್ಕಸ್‍ಗಳು ಮತ್ತು ಬಸಿಡಿಯಮ್‍ಗಳನ್ನು ಅನುಕ್ರಮವಾಗಿ ಆಸ್ಕೋಮೈಸೀಟ್ಸ್ ಮತ್ತು ಬೇಸಿಡಿಯೋಮೈಸೀಟ್ಸ್‌ಗಳನ್ನು ಗುರುತಿಸಲು ಬಳಸಬಹುದು. ಕೆಲವು ಪ್ರಭೇದಗಳು ವಿರುದ್ಧ ಸಂಯೋಗ ಬಗೆಯ ಜೀವಿಗಳ ನಡುವೆ ಮಾತ್ರ ಸಂಯೋಗಕ್ಕೆ ಅನುಮತಿಸಬಹುದು. ಇತರ ಜೀವಿಗಳು ಯಾವುದೇ ಇತರ ಜೀವಿ ಅಥವಾ ತನ್ನೊಂದಿಗೇ ಸಂಯೋಗ ಹೊಂದಬಹುದು ಮತ್ತು ಲೈಂಗಿಕವಾಗಿ ಸಂತಾನೋತ್ಪತ್ತಿ ಮಾಡಬಹುದಾಗಿದೆ. ಮೊದಲಿನ ಸಂಯೋಗ ವ್ಯವಸ್ಥೆಯ ಪ್ರಭೇದಗಳನ್ನು ವಿಷಮಜಾಲೀಯ, ಮತ್ತು ಎರಡನೆಯದವುಗಳನ್ನು ಸಮಜಾಲೀಯ ಎಂದು ಕರೆಯಲಾಗುತ್ತದೆ.<ref name="Metzenberg">{{cite journal|author=Metzenberg RL, Glass NL.|year= 1990|title=Mating type and mating strategies in ''Neurospora''|journal=Bioessays|volume=12|pages=53–59|pmid=2140508|doi=10.1002/bies.950120202|issue=2 }}</ref> ಬಹುತೇಕ ಶಿಲೀಂಧ್ರಗಳು ತಮ್ಮ ಜೀವನ ಚಕ್ರದಲ್ಲಿ ಹ್ಯಾಪ್ಲಾಯ್ಡ್ (ಅಗುಣಿತ) ಮತ್ತು ಡಿಪ್ಲಾಯ್ಡ್ (ಜೋಡಿ ವರ್ಣತಂತುವಿನ) ಈ ಎರಡು ಹಂತಗಳನ್ನು ಹೊಂದಿರುತ್ತವೆ. ಲೈಂಗಿಕವಾಗಿ ಸಂತಾನೋತ್ಪತ್ತಿ ಮಾಡುವ ಶಿಲೀಂಧ್ರಗಳಲ್ಲಿ, ಹೊಂದಿಕೆಯಾಗುವ ಶಿಲೀಂಧ್ರಗಳು ಒಂದು ಅಂತರ್‌ಸಂಬಂಧಿತ ಜಾಲದೊಳಗೆ ತಮ್ಮ ಕವಕ ತಂತುಗಳನ್ನು ಒಂದುಗೂಡಿಸುವ ಮೂಲಕ ಸಂಯೋಗ ಹೊಂದಬಹುದು; ಅಡ್ಡಸೇರುವೆ ಎಂದು ಕರೆಯಲ್ಪಡುವ ಈ ಪ್ರಕ್ರಿಯೆಯು ಲೈಂಗಿಕ ಚಕ್ರದ ಪ್ರಾರಂಭಿಸುವಿಕೆಗೆ ಅವಶ್ಯಕವಾಗಿರುತ್ತದೆ. ಆಸ್ಕೋಮೈಸೀಟ್ಸ್ ಮತ್ತು ಬೇಸಿಡಿಯೋಮೈಸೀಟ್ಸ್‌ಗಳು ಒಂದು ಡೈಕಾರ್ಯೋಟಿಕ್ ಹಂತವನ್ನು ಹಾದುಹೋಗುತ್ತವೆ. ಇದರಲ್ಲಿ ಎರಡು ಪೋಷಕರಿಂದ ಪಡೆದ ಬೀಜಕಣಗಳು ಕೋಶಗಳ ಸಂಯೋಗದ ನಂತರ ತಕ್ಷಣವೇ ಸಂಯೋಗ ಹೊಂದುವುದಿಲ್, ಬದಲಾಗಿ ಕವಕ ತಂತು ಕೋಶಗಳಲ್ಲಿ ಪ್ರತ್ಯೇಕವಾಗಿ ಇರುತ್ತವೆ.<ref>ಜಿನ್ನಿಂಗ್ಸ್ ಮತ್ತು ಲೈಸೆಕ್. ೧೦೭–೧೧೪.</ref> [[ಚಿತ್ರ:Morelasci.jpg|thumb|left|alt=Microscopic view of numerous translucent or transparent elongated sac-like structures each containing eight spheres lined up in a row| ಮೊರ್ಸೆಲ್ಲಾ ಎಲಾಟಾದ ಎಂಟು ಬೀಜಕಣಗಳನ್ನು ಸೂಕ್ಷ್ಮದರ್ಶಕದಲ್ಲಿ ಕಾಣಬಹುದಾಗಿದೆ. ]] ಆಸ್ಕೋಮೈಸೀಟ್‌ಗಳಲ್ಲಿ, ಹೈಮೀನಿಯಮ್‍ನ (ಬೀಜಕವನ್ನು ಹೊಂದಿರುವ ಅಂಗಾಂಶ ಪದರ) ಡೈಕಾರ್ಯೋಟಿಕ್ ಕವಕ ತಂತುಗಳು ನಡುತಡಿಕೆ ಸ್ಥಳದಲ್ಲಿ ಒಂದು ವಿಶಿಷ್ಟ ಕೊಕ್ಕೆಯನ್ನು ರಚಿಸುತ್ತವೆ. ಕೋಶ ವಿಭಜನೆಯ ಸಮಯದಲ್ಲಿ, ಕೊಕ್ಕೆಯ ನಿರ್ಮಾಣವು ಹೊಸದಾಗಿ ವಿಭಜನೆಗೊಂಡ ಬೀಜಕಣಗಳು ತುದಿಯ ಮತ್ತು ತಳದ ಕವಕ ತಂತು ವಿಭಾಗಗಳೊಳಗೆ ಸರಿಯಾಗಿ ವಿಂಗಡಣೆಯಾಗುವುದಕ್ಕೆ ಖಚಿತಪಡಿಸುತ್ತದೆ. ನಂತರದಲ್ಲಿ ಒಂದು ಆಸ್ಕಸ್ ರೂಪಗೊಳ್ಳುತ್ತದೆ. ಇದರಲ್ಲಿ ಕೇಂದ್ರಕ ಸಂಯೋಗ ಸಂಭವಿಸುತ್ತದೆ. ಆಸ್ಕಸ್‍ಗಳು ಆಸ್ಕೋಕಾರ್ಪ್ ಅಥವಾ ಫ್ರುಟಿಂಗ್ ಕಾಯದಲ್ಲಿ ನೆಟ್ಟುಕೊಂಡಿರುತ್ತವೆ. ಆಸ್ಕಸ್‍ಗಳಲ್ಲಿ ಕೇಂದ್ರಕ ಸಂಯೋಗದ ತಕ್ಷಣ ಅರೆವಿದಳನ ಮತ್ತು ಆಸ್ಕೋಬೀಜಕಣಗಳ ಉತ್ಪಾದನೆ ಸಂಭವಿಸುತ್ತದೆ. ಪ್ರಸರಣದ ನಂತರ, ಆಸ್ಕೋಬೀಜಕಣಗಳು ಕುಡಿಯೊಡೆದು ಹೊಸ ಅಗುಣಿತ ಕವಕಜಾಲವು ರೂಪಗೊಳ್ಳುತ್ತದೆ.<ref>ಡಿಕಾನ್,ಪು. ೩೧.</ref> ಬೇಸಿಡಿಯೋಮೈಸೀಟ್‌ಗಳಲ್ಲಿ ಲೈಂಗಿಕ ಸಂತಾನೋತ್ಪತ್ತಿಯು ಆಸ್ಕೋಮೈಸೀಟ್‌ಗಳ ಲೈಂಗಿಕ ಸಂತಾನೋತ್ಪತ್ತಿಯನ್ನು ಹೋಲುತ್ತದೆ. ಹೊಂದಿಕೆಯಾಗುವ ಅಗುಣಿತ ಕವಕತಂತುಗಳು ಒಂದುಗೂಡಿ ಡೈಕಾರ್ಯೋಟಿಕ್ ಕವಕಜಾಲ ಉತ್ಪಾದನೆಯಾಗುತ್ತದೆ. ಆದರೆ, ಡೈಕಾರ್ಯೋಟಿಕ್ ಹಂತವು ಬೇಸಿಡಿಯೋಮೈಸೀಟ್‌ಗಳಲ್ಲಿ ಹೆಚ್ಚು ವಿಸ್ತಾರವಾಗಿರುತ್ತದೆ, ಅನೇಕ ವೇಳೆ ಇದು ಸಸ್ಯೀಯವಾಗಿ ಬೆಳೆಯುತ್ತಿರುವ ಕವಕಜಾಲದಲ್ಲಿಯೂ ಇರುತ್ತದೆ. ತಿರುಡಿ ಸೇರುವೆ ಎಂದು ಕರೆಯಲ್ಪಡುವ ಒಂದು ವಿಶೇಷೀಕೃತ ದೈಹಿಕ ರಚನೆಯು ಪ್ರತಿ ಕವಕತಂತು ನಡುತಡಿಕೆಯ ಸ್ಥಳದಲ್ಲಿ ರಚನೆಯಾಗುತ್ತದೆ. ಆಸ್ಕೋಮೈಸೀಟ್‌ಗಳಲ್ಲಿನ ರಚನಾತ್ಮಕವಾಗಿ ಸದೃಶವಾಗಿರುವ ಕೊಕ್ಕೆಯಂತೆ, ಬೇಸಿಡಿಯೋಮೈಸೀಟ್‌ಗಳಲ್ಲಿನ ತಿರುಡಿ ಸೇರುವೆಯು ಕೋಶ ವಿಭಜನೆಯ ಸಮಯದಲ್ಲಿ ಬೀಜಕಣಗಳ ನಿಯಂತ್ರಿತ ವರ್ಗಾವಣೆಗೆಗೆ ಅವಶ್ಯಕವಾಗಿರುತ್ತದೆ. ಇದು ಪ್ರತಿ ಕವಕತಂತು ವಿಭಾಗದಲ್ಲಿ ಆನುವಂಶಿಕವಾಗಿ ವಿಭಿನ್ನವಾಗಿರುವ ಎರಡು ಬೀಜಕಣಗಳ ಜೊತೆಗೆ ಡೈಕಾರ್ಯೋಟಿಕ್ ಹಂತವನ್ನು ನಿರ್ವಹಿಸಲು ಬೇಕಾಗುತ್ತದೆ.<ref>ಅಲೆಕ್ಸೊಪಲಸ್ ''ಎಟ್ ಅಲ್'' ., ಪುಪು. ೪೯೨–೯೩.</ref> ಒಂದು ಬೇಸಿಡಿಯೋಕಾರ್ಪ್ ರಚನೆಯಾಗುತ್ತದೆ. ಇದರಲ್ಲಿ ಬಸಿಡಿಯಮ್‍ಗಳು ಎಂದು ಕರೆಯಲ್ಪಡುವ ದೊಣ್ಣೆ-ತರಹದ ರಚನೆಗಳು ಕೇಂದ್ರಕ ಸಂಯೋಗ ಮತ್ತು ಅರೆವಿದಳನದ ನಂತರ ಅಗುಣಿತ ಬೇಸಿಡಿಯೋಸ್ಪೋರ್‌ಗಳನ್ನು ಉತ್ಪತ್ತಿ ಮಾಡುತ್ತವೆ.<ref>ಜೆನ್ನಿಂಗ್ಸ್ ಮತ್ತು ಲೈಸೆಕ್,ಪು. ೧೪೨.</ref> ಅತ್ಯಂತ ಸಾಮಾನ್ಯವಾಗಿ ಪರಿಚಿತವಿರುವ ಬೇಸಿಡಿಯೋಕಾರ್ಪ್‌ಗಳೆಂದರೆ ಅಣಬೆಗಳು, ಆದರೆ ಅವುಗಳು ಇತರ ರೂಪಗಳನ್ನೂ ತೆಗೆದುಕೊಳ್ಳಬಹುದಾಗಿದೆ. ಗ್ಲೊಮೆರೋಮೈಸೀಟ್‌ಗಳಲ್ಲಿ (ಪೂರ್ವದಲ್ಲಿ ಜಿಗೋಮೈಸೀಟ್‌ಗಳು ಎಂದು ಕರೆಯಲ್ಪಡುತ್ತಿದ್ದವು), ಎರಡು ಜೀವಿಗಳ ಅಗುಣಿತ ಕವಕ ತಂತುಗಳು ಒಂದುಗೂಡಿ ಯುಗ್ಮಕದಾನಿಯು (ಫಲವತ್ತಾದ ಜಂಪತಿಯನ್ನು-ಉತ್ಪತ್ತಿ ಮಾಡುವ ಕೋಶವಾಗುವ ವಿಶೇಷೀಕೃತ ಕೊಶರಚನೆ) ರೂಪಗೊಳ್ಳುತ್ತದೆ. ಯುಗ್ಮಕದಾನಿಯು ಯುಗ್ಮಬೀಜಕವಾಗಿ (ಜಂಪತಿಗಳ ಸಂಯೋಗದ ಮೂಲಕ ರೂಪಗೊಳ್ಳುವ ದಪ್ಪನೆಯ-ಗೋಡೆಯ ಬೀಜಕ) ಬೆಳವಣಿಗೆ ಹೊಂದುತ್ತದೆ. ಯುಗ್ಮಬೀಜಕವು ಕುಡಿಯೊಡೆದಾಗ ಅರೆವಿದಳನ ಕ್ರಿಯೆಗೆ ಒಳಗಾಗಿ ಹೊಸ ಅಗುಣಿತ ಕವಕ ತಂತುಗಳನ್ನು ಉತ್ಪತ್ತಿ ಮಾಡುತ್ತದೆ. ಅದು ನಂತರದಲ್ಲಿ ಅಲೈಂಗಿಕ ಸ್ಪೊರಾಂಜಿಯೋಸ್ಪೋರ್‌ಗಳನ್ನು ರಚಿಸಬಹುದು. ಈ ಸ್ಪೊರಾಂಜಿಯೋಸ್ಪೋರ್‌ಗಳು ಶಿಲೀಂಧ್ರವು ವೇಗವಾಗಿ ಪ್ರಸರಣಗೊಳ್ಳುವುದಕ್ಕೆ ಮತ್ತು ಹೊಸದಾದ ಆನುವಂಶಿಕವಾಗಿ ಅನನ್ಯವಾದ ಅಗುಣಿತ ಶಿಲೀಂಧ್ರ ಕವಕಜಾಲವಾಗಿ ಕುಡಿಯೊಡೆಯುವುದಕ್ಕೆ ಅನುಮತಿಸುತ್ತವೆ.<ref>ಡಿಕಾನ್,ಪುಪು. ೨೧–೨೪.</ref> === ಬೀಜಕ ಪ್ರಸರಣ === ಅಲೈಂಗಿಕ ಮತ್ತು ಲೈಂಗಿಕ ಎರಡೂ ಬೀಜಕಗಳು ಅಥವಾ ಸ್ಪೊರಾಂಜಿಯೋಸ್ಪೋರ್‌ಗಳು ಅನೇಕ ವೇಳೆ ಅವುಗಳ ಸಂತಾನೋತ್ಪತ್ತಿ ರಚನೆಗಳಿಂದ ಬಲವಂತದ ನಿಷ್ಕಾಸನದ ಮೂಲಕ ಕ್ರಿಯಾಶೀಲವಾಗಿ ಪ್ರಸರಣಗೊಳ್ಳಲ್ಪಡುತ್ತವೆ. ಈ ನಿಷ್ಕಾಸನವು ಸಂತಾನೋತ್ಪತ್ತಿ ರಚನೆಗಳಿಂದ ಬೀಜಕಗಳ ನಿರ್ಗಮನವನ್ನು ಜೊತೆಗೆ ಗಾಳಿಯಲ್ಲಿ ಬಹು ದೂರದವರೆಗೆ ಪ್ರಯಾಣಿಸುವುದನ್ನು ಖಚಿತಪಡಿಸುತ್ತದೆ.[[ಚಿತ್ರ:Cyathus stercoreus Fruchtkörper.JPG|thumb|left|alt=A brown, cup-shaped fungus with several greyish disc-shaped structures lying within|ಪಕ್ಷಿ ಗೂಡಿಗೆ ತಗಲುವ ಶೀಲಿಂಧ್ರ ಸೈಥಸ್ ಸ್ಟೆರ್ಕೊರೆಯಸ್]] ವಿಶೇಷೀಕೃತ ಯಾಂತ್ರಿಕ ಮತ್ತು ಶಾರೀರಿಕ ವ್ಯವಸ್ಥೆಗಳು, ಜೊತೆಗೆ (ಹೈಡ್ರೋಫೋಬಿನ್‌ಗಳಂತಹ) ಬೀಜಕದ ಮೇಲ್ಮೈ ರಚನೆಗಳು ಪರಿಣಾಮಕಾರಿಯಾದ ಬೀಜಕ ನಿಷ್ಕಾಸನವನ್ನು ಸಾಧ್ಯವಾಗಿಸುತ್ತವೆ.<ref name="pmid16219510">{{cite journal |author=Linder MB, Szilvay GR, Nakari-Setälä T, Penttilä ME. |title=Hydrophobins: the protein-amphiphiles of filamentous fungi |journal=FEMS Microbiology Reviews |volume=29 |issue=5 |pages=877–96 |year=2005 |pmid=16219510 |doi=10.1016/j.femsre.2005.01.004 |url=}}</ref> ಉದಾಹರಣೆಗೆ, ಕೆಲವು ಆಸ್ಕೋಮೈಸೀಟ್ ಪ್ರಭೇದಗಳಲ್ಲಿ ಬೀಜಕವನ್ನು-ಉತ್ಪಾದಿಸುವ ಕೋಶಗಳ ರಚನೆಯು ಹೇಗಿರುತ್ತದೆಯೆಂದರೆ ಕೋಶ ಪರಿಮಾಣ ಮತ್ತು ದ್ರವ ಸಮತೋಲನದ ಮೇಲೆ ಪರಿಣಾಮ ಬೀರುವ ವಸ್ತುಗಳ ಶೇಖರಣೆಯು ಗಾಳಿಯಲ್ಲಿ ಬೀಜಕಗಳ ಸ್ಫೋಟಕ ವಿಸರ್ಜನೆಯನ್ನು ಸಾಧ್ಯವಾಗಿಸುತ್ತದೆ.<ref name="Trail">{{cite journal|author=Trail F.|year= 2007|title=Fungal cannons: explosive spore discharge in the Ascomycota|journal=FEMS Microbiology Letters|volume=276|pages=12–18|pmid=17784861|doi=10.1111/j.1574-6968.2007.00900.x|issue=1}}</ref> ''ಬ್ಯಾಲ್ಲಿಸ್ಟೋಸ್ಪೋರ್‌‌''ಗಳು ಎಂದು ಕರೆಯಲ್ಪಡುವ ಒಂಟಿ ಬೀಜಕಗಳ ಬಲವಂತದ ವಿಸರ್ಜನೆಯು ನೀರಿನ ಸಣ್ಣ ಬಿಂದುಗಳ (ಬುಲ್ಲರ್‌ನ ಬಿಂದು) ರಚನೆಯನ್ನು ಒಳಗೊಳ್ಳುತ್ತದೆ. ಇದು ಬೀಜಕಗಳ ಸಂಪರ್ಕಕ್ಕೆ ಬಂದಾಗ ೧೦,೦೦೦ g ಕ್ಕೂ ಹೆಚ್ಚಿನ ಆರಂಭಿಕ ವೇಗೋತ್ಕರ್ಷದೊಂದಿಗೆ ಅದರ ಪ್ರಕ್ಷೇಪಕ ಬಿಡುಗಡೆಗೆ ಕಾರಣವಾಗುತ್ತದೆ;<ref name="Pringle et al.">{{cite journal|author=Pringle A, Patek SN, Fischer M, Stolze J, Money NP.|year= 2005|title=The captured launch of a ballistospore|journal=[[Mycologia]]|volume=೯೭|pages=೮೬೬–೭೧|pmid=೧೬೪೫೭೩೫೫|doi=೧೦.೩೮೫೨/mycologia.೯೭.೪.೮೬೬|issue=೪}}</ref> ಇದರ ಅಂತಿಮ ಫಲಿತಾಂಶವೇನೆಂದರೆ ಬೀಜಕವು ೦.೦೧–೦.೦೨ cm ನಷ್ಟು ದೂರ ವಿಸರ್ಜನೆಗೊಳ್ಳುತ್ತದೆ. ಇದು ಕಿವಿರುಗಳು ಅಥವಾ ಸೂಕ್ಷ್ಮರಂಧ್ರಗಳ ಮೂಲಕ ಕೆಳಗಿನ ಗಾಳಿಯೊಳಗೆ ಬೀಳುವುದಕ್ಕೆ ಸಾಕಾಗುವಷ್ಟು ದೂರವನ್ನು ಕಲ್ಪಿಸುತ್ತದೆ.<ref>ಕರ್ಕ್ ''ಎಟ್ ಅಲ್'' ., ಪು. ೪೯೫.</ref> ಪಫ್‌ಬಾಲ್‌ಗಳಂತಹ ಇತರ ಶಿಲೀಂಧ್ರಗಳು ಬೀಜಕಗಳ ಬಿಡುಗಡೆಗೆ ಪರ್ಯಾಯವಾದ ವ್ಯವಸ್ಥೆಯ ಮೇಲೆ ಅವಲಂಬಿತವಾಗಿರುತ್ತವೆ, ಉದಾಹರಣೆಗೆ ಬಾಹ್ಯ ಯಾಂತ್ರಿಕ ಬಲಗಳು. ಪಕ್ಷಿಗಳ ಗೂಡಿನ ಶಿಲೀಂಧ್ರಗಳು ಕಪ್-ಆಕಾರದ ಫ್ರುಟಿಂಗ್ ಕಾಯಗಳಿಂದ ಬೀಜಕಗಳನ್ನು ಬಿಡುಗಡೆ ಮಾಡಲು ಬೀಳುತ್ತಿರುವ ನೀರಿನ ಬಿಂದುವಿನ ಬಲವನ್ನು ಬಳಸಿಕೊಳ್ಳುತ್ತವೆ.<ref>{{cite book |author=Brodie HJ. |title=The Bird's Nest Fungi |publisher=University of Toronto Press |location=Toronto|year=1975|isbn=0-8020-5307-6 |unused_data=p.80}}</ref> ಮತ್ತೊಂದು ತಂತ್ರಗಾರಿಕೆಯು ಸ್ಟಿಂಕ್‍ಹಾರ್ನ್‌ಗಳು (ತಮ್ಮ ಬೀಜಕಗಳನ್ನು ಪ್ರಸಾರ ಮಾಡಲು ಕೀಟಗಳನ್ನು ಆಕರ್ಷಿಸುವ ಉಲ್ಲಾಸಮಯ ಬಣ್ಣಗಳು ಮತ್ತು ಕೊಳೆತ ವಾಸನೆಯನ್ನು ಹೊಂದಿರುವ ಶಿಲೀಂಧ್ರಗಳ ಒಂದು ಗುಂಪು) ಎಂಬ ಶಿಲೀಂಧ್ರಗಳಲ್ಲಿ ಕಂಡುಬರುತ್ತದೆ.<ref>ಅಲೆಕ್ಸೊಪಲಸ್ ''ಎಟ್ ಅಲ್'' ., ಪು. ೫೪೫.</ref> === ಇತರ ಲೈಂಗಿಕ ಪ್ರಕ್ರಿಯೆಗಳು === ಅರೆವಿದಳನದ ಜೊತೆಗೆ ನಿಯಮಿತವಾದ ಲೈಂಗಿಕ ಸಂತಾನೋತ್ಪತ್ತಿಯಲ್ಲದೆ, ಕೆಲವು ಶಿಲೀಂಧ್ರಗಳು, ಉದಾಹರಣೆಗೆ ''ಪೆನಿಸಿಲ್ಲಿಯಮ್'' ಮತ್ತು ''ಆಸ್ಪರ್ಜಿಲ್ಲಸ್'' ಕುಲದಲ್ಲಿನ ಶಿಲೀಂಧ್ರಗಳು ಪರಲೈಂಗಿಕ ಪ್ರಕ್ರಿಯೆಗಳ ಮೂಲಕ ಆನುವಂಶಿಕ ವಸ್ತುವನ್ನು ವಿನಿಮಯ ಮಾಡಿಕೊಳ್ಳಬಹುದು. ಇದು ಶಿಲಿಂಧ್ರ ಕೋಶಗಳ ಸಂಯೋಗ ಮತ್ತು ಕವಕ ತಂತುಗಳ ನಡುವಿನ ಅಡ್ಡಸೇರುವೆಯಿಂದ ಶುರುವಾಗುತ್ತದೆ.<ref>ಜೆನ್ನಿಂಗ್ಸ್ ಮತ್ತು ಲೈಸೆಕ್,ಪುಪು. ೧೧೪–೧೫.</ref> ಪರಲೈಂಗಿಕ ಘಟನೆಗಳ ಪುನರಾವರ್ತನೆ ಮತ್ತು ತುಲನಾತ್ಮಕ ಮಹತ್ವವು ಅಸ್ಪಷ್ಟವಾಗಿದೆ ಮತ್ತು ಇತರ ಲೈಂಗಿಕ ಪ್ರಕ್ರಿಯೆಗಳಿಗಿಂತ ಕಡಿಮೆ ಇರಬಹುದು. ಇದು ಅಂತರ್ ಪ್ರಭೇದ ಸಂಕರೀಕರಣದಲ್ಲಿ ಪಾತ್ರವಹಿಸುವುದು ತಿಳಿದಿದೆ<ref name="Furlaneto">{{cite journal|author=Furlaneto MC, Pizzirani-Kleiner AA.|year= 1992|title=Intraspecific hybridisation of ''Trichoderma pseudokoningii'' by anastomosis and by protoplast fusion|journal= FEMS Microbiology Letters|volume=69|pages=191–95|pmid=1537549|doi=10.1111/j.1574-6968.1992.tb05150.x|issue=2}}</ref> ಮತ್ತು ಪ್ರಭೇದಗಳ ನಡುವಿನ ಸಂಕರೀಕರಣಕ್ಕೆ ಅವಶ್ಯಕವಾಗಿರಬಹುದು. ಇದು ಶಿಲೀಂಧ್ರಗಳ ವಿಕಾಸದಲ್ಲಿನ ಪ್ರಮುಖವಾದ ಘಟನೆಗಳ ಜೊತೆಗೆ ಸಂಬಂಧಿತವಾಗಿದೆ.<ref name="Schardl">{{cite journal|author=Schardl CL, Craven KD.|year= 2003|title=Interspecific hybridization in plant-associated fungi and oomycetes: a review|journal= Molecular Ecology|volume=12|pages=2861–73|pmid=14629368|doi=10.1046/j.1365-294X.2003.01965.x|issue=11}}</ref> == ವಿಕಾಸ == ಸಸ್ಯಗಳಿಗೆ ಮತ್ತು ಪ್ರಾಣಿಗಳಿಗೆ ವ್ಯತಿರಿಕ್ತವಾಗಿ, ಶಿಲೀಂಧ್ರಗಳ ಮುಂಚಿನ ಪಳೆಯುಳಿಕೆ ದಾಖಲೆಯು ಕಡಿಮೆ ಪ್ರಮಾಣದ್ದಾಗಿದೆ. ಪಳೆಯುಳಿಕೆಗಳೊಳಗೆ ಶಿಲೀಂಧ್ರ ಪ್ರಭೇದದ ಕೆಳ-ಪ್ರಾತಿನಿಧಿಕತೆಗೆ ಕೊಡುಗೆ ನೀಡಬಹುದಾದ ಅಂಶಗಳಲ್ಲಿ ಮೃದು, ಮಾಂಸಲ, ಮತ್ತು ಸುಲಭವಾಗಿ ವಿಘಟನೆ ಹೊಂದಬಲ್ಲ ಅಂಗಾಂಶಗಳಾದ ಶಿಲೀಂಧ್ರ ಫ್ರುಟಿಂಗ್ ಕಾಯಗಳ ಸ್ವರೂಪ ಮತ್ತು ಬಹುತೇಕ ಶಿಲೀಂಧ್ರ ರಚನೆಗಳ ಸೂಕ್ಷ್ಮದರ್ಶಕೀಯ ಆಯಾಮಗಳು ಸೇರಿವೆ. ಹಾಗಾಗಿ ಅವು ಸುಲಭವಾಗಿ ಸ್ಪಷ್ಟವಾಗುವುದಿಲ್ಲ. ಶಿಲಿಂಧ್ರಗಳ ಜೀವ್ಯವಶೇಷಗಳನ್ನು ಇತರ ಸೂಕ್ಷ್ಮಜೀವಿಗಳ ಜೀವ್ಯವಶೇಷಗಳಿಂದ ಭೇದ ಮಾಡುವುದು ಕಷ್ಟಕರವಾಗಿದೆ, ಮತ್ತು ಅವುಗಳು ಅಸ್ತಿತ್ವದಲ್ಲಿರುವ ಶಿಲೀಂಧ್ರಗಳನ್ನು ಹೋಲಿದಾಗ ಬಹಳ ಸುಲಭವಾಗಿ ಗುರುತಿಸಬಹುದು.<ref name="isbn0-19-517234-5">{{cite book|author=Donoghue MJ, Cracraft J. |title=Assembling the tree of life |publisher=Oxford University Press |location=Oxford (Oxfordshire)|year=2004 |page=187 |isbn=0-19-517234-5}}</ref> ಅನೇಕ ವೇಳೆ ಪರ್ಮಿನರಲೈಸ್ ಆದ ಸಸ್ಯ ಅಥವಾ ಪ್ರಾಣಿ ಆಶ್ರಯದಾತದಿಂದ ಪಡೆದ ಈ ಮಾದರಿಗಳನ್ನು ತೆಳು-ಬಿಲ್ಲೆ ತಯಾರಿಗಳನ್ನು ಮಾಡುವುದರ ಮೂಲಕ ಸಾಮಾನ್ಯವಾಗಿ ಅಧ್ಯಯನಿಸಲಾಗುತ್ತದೆ. ಅವನ್ನು ಬೆಳಕು ಸೂಕ್ಷ್ಮದರ್ಶನ ಅಥವಾ ಸಂವಹನ ಎಲೆಕ್ಟ್ರೋನ್ ಸೂಕ್ಷ್ಮದರ್ಶನದಿಂದ ಪರೀಕ್ಷಿಸಬಹುದು.<ref>ಟೇಲರ್ ಮತ್ತು ಟೇಲರ್,ಪು. ೧೯.</ref> ಸುತ್ತಲಿನ ಮಾತೃಕೆಯನ್ನು ಆಮ್ಲದಿಂದ ಕರಗಿಸಿ ನಂತರ ಮೇಲ್ಮೈಯ ವಿವರಗಳನ್ನು ಪರೀಕ್ಷಿಸಲು ಬೆಳಕು ಅಥವಾ ಸ್ಕ್ಯಾನಿಂಗ್ ಎಲೆಕ್ಟ್ರೋನ್ ಸೂಕ್ಷ್ಮದರ್ಶನವನ್ನು ಬಳಸಿ ಸಂಕೋಚನಗೊಂಡ ಜೀವ್ಯವಶೇಷಗಳನ್ನು ಅಧ್ಯಯನಿಸಲಾಗುತ್ತದೆ.<ref>ಟೇಲರ್ ಮತ್ತು ಟೇಲರ್,ಪುಪು. ೭–೧೨.</ref> ಶಿಲೀಂಧ್ರಗಳ ವಿಶಿಷ್ಟವಾದ ಗುಣಲಕ್ಷಣಗಳನ್ನು ಹೊಂದಿರುವ ಅತ್ಯಂತ ಮುಂಚಿನ ಜೀವ್ಯವಶೇಷಗಳು ಜೀವ ಪ್ರಾರಂಭಿಕ ಮಹಾಕಲ್ಪದ ಕಾಲದ್ದೆಂದು ನಿರ್ಧರಿತವಾಗಿವೆ, ಸುಮಾರು {{Ma|1430}} (Ma); ಈ ಬಹುಕೋಶೀಯ ಜಲತಳ ಜೀವಿಗಳು ನಡುತಡಿಕೆಗಳ ಜೊತೆಗೆ ತಂತು ರಚನೆಗಳನ್ನು ಹೊಂದಿದ್ದವು, ಮತ್ತು ಅಡ್ಡಸೇರುವೆ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದವು.<ref name="Butterfield2005">{{cite journal| author = Butterfield NJ.| year = 2005| title = Probable Proterozoic fungi| journal = Paleobiology| volume = 31| issue = 1| pages = 165–82| url = http://paleobiol.geoscienceworld.org/cgi/content/abstract/31/1/165| doi =10.1666/0094-8373(2005)031<0165:PPF>2.0.CO;2}}</ref> ಹೆಚ್ಚು ಇತ್ತೀಚಿನ ಅಧ್ಯಯನಗಳು (೨೦೦೯) ಶಿಲೀಂಧ್ರ ಜೀವಿಗಳ ಆಗಮನವು ಸುಮಾರು ೭೬೦–೧೦೬೦ Ma ದಲ್ಲಿ ಆಯಿತು ಎಂದು ನಿಕಟವಾಗಿ ಸಂಬಂಧಿತವಾದ ಗುಂಪುಗಳಲ್ಲಿ ವಿಕಾಸದ ಪ್ರಮಾಣದ ಹೋಲಿಕೆಯ ಆಧಾರದ ಮೇಲೆ ಅಂದಾಜಿಸಿದವು.<ref name="Lucking et al2009">{{cite journal |author=Lucking R, Huhndorf S, Pfister D, Plata ER, Lumbsch H.|title=Fungi evolved right on track|journal=Mycologia|volume=101|issue=6|pages=810–822|year=2009|doi=10.3852/09-016|url=http://www.mycologia.org/cgi/content/abstract/09-016v1 |pmid=19927746}}</ref> ಪ್ರಾಚೀನ ಜೀವಯುಗದ (೫೪೨–೨೫೧ Ma) ಹೆಚ್ಚಿನ ಭಾಗದಲ್ಲಿ ಶಿಲೀಂಧ್ರಗಳು ಜಲೀಯ ಜೀವಿಗಳಾಗಿದ್ದವು ಎಂಬಂತೆ ತೋರುತ್ತದೆ ಮತ್ತು ಅಸ್ತಿತ್ವದಲ್ಲಿರುವ ಕಶಾಂಗಗಳನ್ನು ಹೊಂದಿರುವ ಬೀಜಕಗಳಿರುವ ಕೈಟ್ರಿಡ್‌ಗಳಿಗೆ ಸದೃಶವಾದ ಜೀವಿಗಳನ್ನು ಹೊಂದಿದ್ದವು.<ref name="James">{{cite journal|author=James TY, ''et al''.|year= 2006|title=Reconstructing the early evolution of Fungi using a six-gene phylogeny|journal=Nature|volume=443|pages=818–22|pmid=17051209 | doi = 10.1038/nature05110|issue=7113}}</ref> ಜಲೀಯದಿಂದ ಭೂಮಂಡಲದ ಜೀವನಶೈಲಿಯ ವಿಕಾಸವಾದದ ಅಳವಡಿಕೆಗೆ ಪೋಷಕಾಂಶಗಳನ್ನು ಪಡೆದುಕೊಳ್ಳಲು ಪರಾವಲಂಬಿಕೆ, ಸ್ಯಾಪ್ರೋಬಿಸಮ್ ಸೇರಿದಂತೆ ಜೀವಪರಿಸ್ಥಿತಿ ತಂತ್ರಗಾರಿಕೆಗಳ ವೈವಿಧ್ಯೀಕರಣ ಮತ್ತು ಶಿಲೀಂಧ್ರಮೂಲ ಹಾಗೂ ಲೈಕೆನೈಸೇಷನ್‌ಗಳಂತಹ ಸಹಜೀವನದ ಸಂಬಂಧಗಳ ಬೆಳವಣಿಗೆಯನ್ನು ಅವಶ್ಯಕವಾಗಿಸಿತು.<ref>ಟೇಲರ್ ಮತ್ತು ಟೇಲರ್,ಪುಪು. ೮೪–೯೪ ಮತ್ತು ೧೦೬–೧೦೭.</ref> ಇತ್ತೀಚಿನ (೨೦೦೯) ಅಧ್ಯಯನಗಳು ಸೂಚಿಸುವುದೇನೆಂದರೆ ಆಸ್ಕೋಮೈಕೋಟಾದ ಪೂರ್ವಿಕ ಜೀವಪರಿಸ್ಥಿತಿ ಸ್ಥಿತಿಯು ಸ್ಯಾಪ್ರೋಬಿಸಮ್ ಆಗಿತ್ತು, ಮತ್ತು ಸ್ವತಂತ್ರವಾದ ಲೈಕೆನೈಸೇಷನ್ ಘಟನೆಗಳು ಹಲವಾರು ಬಾರಿ ಸಂಭವಿಸಿವೆ.<ref>{{cite journal |author=Schoch CL, Sung G-H, López-Giráldez F ''et al''. |year=2009 |title=The Ascomycota tree of life: A phylum-wide phylogeny clarifies the origin and evolution of fundamental reproductive and ecological traits |journal=Systematic Biology |pmid=20525580 |volume=58 |issue=2 |pages=224–39 |doi=10.1093/sysbio/syp020}}</ref> ಶಿಲೀಂಧ್ರಗಳು ಪ್ರಾಯಶಃ ಕ್ಯಾಂಬ್ರಿಯನ್ (೫೪೨–೪೮೮.೩ Ma) ಅವಧಿಯಲ್ಲಿ, ಭೂಸಸ್ಯಗಳು ಜೀವತಳೆಯುವುದಕ್ಕೂ ಬಹಳ ಮುಂಚೆ ಭೂಮಿಯಲ್ಲಿ ವಲಸೆ ಹೂಡಿದವು.<ref name="Brundrett2002">{{cite journal| author = Brundrett MC.| year = 2002| title = Coevolution of roots and mycorrhizas of land plants| journal = New Phytologist| volume = 154| issue = 2| pages = 275–304| doi = 10.1046/j.1469-8137.2002.00397.x}}</ref> ವಿಸ್ಕೋನ್ಸಿನ್‌ನ (೪೬೦ Ma) ಆರ್ಡವಿಷಿಯನ್ ಅವಧಿಯಿಂದ ಪಡೆದ ಪಳೆಯುಳಿಕೆಗಳಾಗಿದ್ದ ಕವಕ ತಂತುಗಳು ಮತ್ತು ಬೀಜಕಗಳು ಆಧುನಿಕ-ದಿನದ ಗ್ಲೊಮೆರೇಲ್‌ಗಳನ್ನು ಹೋಲುತ್ತವೆ, ಮತ್ತು ಭೂ ಸಸ್ಯಸಂಪತ್ತು ನಾಳೀಯವಲ್ಲದ ಬ್ರಯೋಫೈಟ್‍ನಂತಹ-ಸಸ್ಯಗಳನ್ನು ಮಾತ್ರ ಒಳಗೊಂಡಿದ್ದ ಸಮಯದಲ್ಲಿ ಅಸ್ತಿತ್ವದಲ್ಲಿದ್ದವು.<ref name="pmid10988069">{{cite journal |author=Redecker D, Kodner R, Graham LE. |title=Glomalean fungi from the Ordovician |journal=Science |volume=289 |issue=5486 |pages=1920–21 |year=2000 |pmid=10988069 |doi= 10.1126/science.289.5486.1920|url=}}</ref> ಬಹುಶಃ ಒಂದು ಶಿಲೀಂಧ್ರ ಅಥವಾ ಕಲ್ಲುಹೂವು ಆಗಿದ್ದ ಪ್ರೊಟೊಟ್ಯಾಕ್ಸೈಟೀಸ್ ಸೈಲೂರಿಯನ್ ಅವಧಿಯ ಕೊನೆಯ ಭಾಗದಲ್ಲಿದ್ದ ಅತ್ಯಂತ ಉದ್ದದ ಜೀವಿಯಾಗಿತ್ತು. ಶಿಲೀಂಧ್ರಗಳ ಜೀವ್ಯವಶೇಷಗಳು ಡಿವೋನಿಯನ್ ಅವಧಿಯ ಮುಂಚಿನ ಭಾಗದವರೆಗೆ (೪೧೬–೩೫೯.೨ Ma) ಸಾಮಾನ್ಯವಾಗಿರಲಿಲ್ಲ ಮತ್ತು ನಿರ್ವಿವಾದವಾಗಿರಲಿಲ್ಲ. ಆ ಸಮಯದಲ್ಲಿ ಅವುಗಳು ರಿನಿ ಚೆರ್ಟ್‌ನಲ್ಲಿ ಹೇರಳವಾಗಿದ್ದವು, ಬಹುತೇಕವಾಗಿ ಜಿಗೋಮೈಕೋಟಾ ಮತ್ತು ಕೈಟ್ರಿಡಿಯೋಮೈಕೋಟಾ ಆಗಿ.<ref name="Brundrett2002" /><ref>{{cite journal |author= Taylor TN, Taylor EL. |year= 1996 |title=The distribution and interactions of some Paleozoic fungi |journal=Review of Palaeobotany and Palynology |volume=95 |issue=1–4 |pages=83–94 |doi=10.1016/S0034-6667(96)00029-2 }}</ref><ref>{{cite journal |author=Dotzler N, Walker C, Krings M, Hass H, Kerp H, Taylor TN, Agerer R. |year=2009|title=Acaulosporoid glomeromycotan spores with a germination shield from the 400-million-year-old Rhynie chert|journal=Mycological Progress|volume=8 |issue=1 |pages=9–18 |doi=10.1007/s11557-008-0573-1}}</ref> ಸುಮಾರು ಇದೇ ಸಮಯದಲ್ಲಿ, ಸರಿಸುಮಾರಾಗಿ ೪೦೦ Ma, ಆಸ್ಕೋಮೈಕೋಟಾ ಮತ್ತು ಬೇಸಿಡಿಯೋಮೈಕೋಟಾಗಳು ಬೇರಾದವು,<ref name="pmid17486961">{{cite journal |author=Taylor JW, Berbee ML. |title=Dating divergences in the Fungal Tree of Life: review and new analyses |journal=Mycologia |volume=98 |issue=6 |pages=838–49 |year=2006 |pmid=17486961 |doi= 10.3852/mycologia.98.6.838|url=}}</ref> ಮತ್ತು ಶಿಲೀಂಧ್ರಗಳ ಎಲ್ಲ ಆಧುನಿಕ ವರ್ಗಗಳು ಕಾರ್ಬನಿಫರಸ್‌ನ (ಪೆನ್ನಿಸಿಲ್ವೇನಿಯನ್, ೩೧೮.೧–೨೯೯ Ma) ಕೊನೆಯ ಭಾಗದ ವೇಳೆ ಅಸ್ತಿತ್ವದಲ್ಲಿದ್ದವು.<ref name="urlFungi">{{cite web |url=http://tolweb.org/Fungi/2377 |title=Fungi. Eumycota: mushrooms, sac fungi, yeast, molds, rusts, smuts, etc. |author=Blackwell M, Vilgalys R, James TY, Taylor JW. |publisher=Tree of Life Web Project |year=2009 |accessdate=2009-04-25 |archive-date=2009-04-13 |archive-url=https://web.archive.org/web/20090413045121/http://tolweb.org/Fungi/2377 |url-status=dead }}</ref> ಕಲ್ಲುಹೂವುಗಳ-ತರಹದ ಜೀವ್ಯವಶೇಷಗಳು ದಕ್ಷಿಣ ಚೀನಾದಲ್ಲಿ ಡೌಶಾಂಟೋ ರಚನೆಯಲ್ಲಿ ೬೩೫–೫೫೧ Ma ಕಾಲದ್ದೆಂದು ನಿರ್ಧಾರ ಮಾಡಿದ್ದವುಗಳು ಕಂಡುಬಂದಿವೆ.<ref name="pmid15890881">{{cite journal |author=Yuan X, Xiao S, Taylor TN. |title=Lichen-like symbiosis 600 million years ago |journal=Science (New York, N.Y.) |volume=308 |issue=5724 |pages=1017–20 |year=2005 |pmid=15890881 |doi=10.1126/science.1111347 |url=http://www.sciencemag.org/cgi/pmidlookup?view=long&pmid=15890881}}</ref> ಕಲ್ಲುಹೂವುಗಳು ಮೊದಲಿನ ಭೂಮಂಡಲದ ಪರಿಸರ ವ್ಯವಸ್ಥೆಗಳ ಒಂದು ಘಟಕವಾಗಿದ್ದವು, ಮತ್ತು ಅತ್ಯಂತ ಹಳೆಯದಾದ ಭೂಮಂಡಲದ ಕಲ್ಲುಹೂವಿನ ಜೀವ್ಯವಶೇಷದ ಅಂದಾಜು ಮಾಡಲಾದ ವಯಸ್ಸು ೪೦೦ Ma ಆಗಿದೆ;<ref>{{cite journal |author=Karatygin IV, Snigirevskaya NS, Vikulin SV. |year=2009 |title=The most ancient terrestrial lichen ''Winfrenatia reticulata'': A new find and new interpretation |journal=Paleontological Journal |volume=43 |issue=1 |pages=107–14 |url=http://www.springerlink.com/content/g8l8708r5gr36646/fulltext.pdf |doi=10.1134/S0031030109010110 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಈ ದಿನಾಂಕವು ಅತ್ಯಂತ ಹಳೆಯದು ಎಂದು ತಿಳಿಯಲ್ಪಟ್ಟ ರಿನಿ ಚೆರ್ಟ್‌ನಲ್ಲಿ ಕಂಡುಬಂದ ''ಪಾಲಿಯೋಪೈರೆನೊಮೈಸೀಟ್ಸ್'' ಪ್ರಭೇದದ ಒಂದು ಬೀಜಕಣ ಫಲ ಜೀವ್ಯವಶೇಷದ ವಯಸ್ಸಿಗೆ ಹೊಂದಿಕೆಯಾಗುತ್ತದೆ.<ref name="pmid16389979">{{cite journal |author=Taylor TN, Hass H, Kerp H, Krings M, Hanlin RT. |title=Perithecial Ascomycetes from the 400 million year old Rhynie chert: an example of ancestral polymorphism |journal=Mycologia |volume=97 |issue=1 |pages=269–85 |year=2005 |pmid=16389979 |doi= 10.3852/mycologia.97.1.269|url= |accessdate=}}</ref> ಅತ್ಯಂತ ಹಳೆಯದಾದ ಸೂಕ್ಷ್ಮದರ್ಶಿಕೀಯ ಲಕ್ಷಣಗಳಿರುವ, ಆಧುನಿಕ-ದಿನದ ಬೇಸಿಡಿಯೋಮೈಸೀಟ್‌ಗಳಿಗೆ ಸದೃಶವಾಗಿರುವ ಜೀವ್ಯವಶೇಷವೆಂದರೆ ''ಪಾಲಯಿನ್ಸಿಸ್ಟ್ರಸ್.'' ಪೆನ್ಸಿಲ್ವೇನಿಯನ್‌ನಿಂದ ಒಂದು ಜರೀಗಿಡದ ಜೊತೆಗೆ ಪರ್ಮಿನರಲೈಸ್ ಆಗಿ ಕಂಡುಬಂದಿದೆ.<ref>{{cite journal |author= Dennis RL.|year=1970 |title=A Middle Pennsylvanian basidiomycete mycelium with clamp connections |url= http://jstor.org/stable/3757529 |journal=Mycologia |volume=62 |issue= 3|pages=578–84 |doi= 10.2307/3757529}}</ref> ಜೀವ್ಯವಶೇಷದ ದಾಖಲೆಯಲ್ಲಿ ವಿರಳವಾದದ್ದೆಂದರೆ ಹೊಮೊಬೇಸಿಡಿಯೋಮೈಸೀಟ್‍ಗಳು (ಅಣಬೆ-ಉತ್ಪತ್ತಿ ಮಾಡುವ ಪ್ರಭೇದವಾದ ಅಗಾರಿಕೋಮೈಸೀಟ್‍ಗೆ ಸರಿಸುಮಾರು ಸರಿಸಮಾನವಾದ ವರ್ಗ). ಎರಡು ಅಂಬರು-ಸಂರಕ್ಷಿತ ಮಾದರಿಗಳು ಅತ್ಯಂತ ಮುಂಚಿನ ಪರಿಚಿತ ಅಣಬೆ-ಉತ್ಪತ್ತಿ ಮಾಡುವ ಶಿಲೀಂಧ್ರಗಳು (ಅಳಿಸಿಹೋದ ಪ್ರಭೇದವಾದ ''ಆರ್ಕಿಯೋಮರಸ್ಮಿಯಸ್ ಲೆಗ್ಲೆಟ್ಟಿ'') ಮಧ್ಯ ಕ್ರಿಟೀಷಿಯಸ್ ಅವಧಿಯಲ್ಲಿ, ೯೦ Ma ಕಾಣಿಸಿಕೊಂಡವು ಎಂಬುದಕ್ಕೆ ಸಾಕ್ಷ್ಯ ನೀಡುತ್ತವೆ.<ref>{{cite journal |author=Hibbett DS, Grimaldi D, Donoghue MJ. |year=1995|title=Cretaceous mushrooms in amber |journal=Nature |volume=487|page=487}}</ref><ref>{{cite journal |author= Hibbett DS, Grimaldi D, Donoghue MJ. |year=1997 |title=Fossil mushrooms from Miocene and Cretaceous ambers and the evolution of homobasidiomycetes |url= http://jstor.org/stable/2446289|journal=American Journal of Botany |volume=84 |issue= 7|pages=981–91 |doi= 10.2307/2446289}}</ref> ಪರ್ಮಿಯನ್-ಟ್ರಯಾಸಿಕ್ ಅಳಿವಿನ ಘಟನೆಯ ಸ್ವಲ್ಪ ಸಮಯದ ನಂತರ (೨೫೧.೪ Ma), ಶಿಲೀಂಧ್ರದ ಕ್ಷಿಪ್ರ ಏರಿಕೆ (ಸಂಚಯಗಳಲ್ಲಿ ಶಿಲೀಂಧ್ರ ಬೀಜಕಗಳ ಅಪಾರವಾದ ವಿಪುಲತೆ ಎಂದು ಮೂಲತಃ ಭಾವಿಸಲಾಗಿತ್ತು) ರೂಪಗೊಂಡಿತು. ಇದು ಸೂಚಿಸುವುದೇನೆಂದರೆ ಶಿಲೀಂಧ್ರಗಳು ಈ ಸಮಯದಲ್ಲಿ ಅತ್ಯಂತ ಪ್ರಭಾವೀ ಜೀವಿ ರೂಪವಾಗಿದ್ದವು. ಅವು ಆ ಸಮಯಕ್ಕೆ ಲಭ್ಯವಾದ ಜೀವ್ಯವಶೇಷ ದಾಖಲೆಗಳ ಸರಿಸುಮಾರು ೧೦೦% ಜೀವಿಗಳನ್ನು ಪ್ರತಿನಿಧಿಸುತ್ತಿದ್ದವು.<ref name="eshet">{{cite journal |author=Eshet Y, Rampino MR, Visscher H.|year=1995|title=Fungal event and palynological record of ecological crisis and recovery across the Permian-Triassic boundary |journal=Geology |volume=23 |issue=1 |pages=967–70 |doi=10.1130/0091-7613(1995)023<0967:FEAPRO>2.3.CO;2}}</ref> ಆದರೆ, ಪಾಚಿ ಪ್ರಭೇದಗಳಿಂದ ರೂಪಗೊಂಡ ಬೀಜಕಗಳಿಗೆ ತುಲನಾತ್ಮಕವಾಗಿ ಶಿಲಿಂಧ್ರ ಬೀಜಕಗಳ ಅನುಪಾತವನ್ನು ಮೌಲ್ಯಮಾಪಿಸುವುದು ಕಷ್ಟವಾಗಿದೆ,<ref name="FosterEtAl2002">{{cite journal | author = Foster CB, Stephenson MH, Marshall C, Logan GA, Greenwood PF. | year = 2002 | title = A revision of Reduviasporonites Wilson 1962: description, illustration, comparison and biological affinities| journal = Palynology | volume = 26 | issue = 1 | pages = 35–58 | doi = 10.2113/0260035 | url=http://palynology.geoscienceworld.org/cgi/content/abstract/26/1/35}}</ref> ಕ್ಷಿಪ್ರ ಏರಿಕೆ ಜಗತ್ತಿನಾದ್ಯಂತ ಕಂಡುಬರಲಿಲ್ಲ,<ref>{{cite journal | title=Permian-Triassic transition in Spain: a multidisciplinary approach | journal=Palaeogeography, Palaeoclimatology, Palaeoecology | volume=229 | issue=1–2 | year=2005 | pages=1–2 | doi=10.1016/j.palaeo.2005.06.028 | url=http://www.sciencedirect.com/science?_ob=ArticleURL&_udi=B6V6R-4GR8RWF-5&_user=1495569&_rdoc=1&_fmt=&_orig=search&_sort=d&view=c&_acct=C000053194&_version=1&_urlVersion=0&_userid=1495569&md5=537a1a5b0a8e04cca2221ecb12afb1e9 | author=López-Gómez J, Taylor EL. | access-date=2010-10-07 | archive-date=2010-03-06 | archive-url=https://web.archive.org/web/20100306164841/http://www.sciencedirect.com/science?_ob=ArticleURL&_udi=B6V6R-4GR8RWF-5&_user=1495569&_rdoc=1&_fmt=&_orig=search&_sort=d&view=c&_acct=C000053194&_version=1&_urlVersion=0&_userid=1495569&md5=537a1a5b0a8e04cca2221ecb12afb1e9 | url-status=dead }}</ref><ref name="LooyEtAl2005EndPermianDeadZone">{{cite journal|author = Looy CV, Twitchett RJ, Dilcher DL, Van Konijnenburg-van Cittert JHA, Visscher H.|year=2005|title = Life in the end-Permian dead zone |journal = Proceedings of the National Academy of Sciences USA|volume = 162 |issue = 4| pages = 653–59 |doi = 10.1073/pnas.131218098| quote = See image 2 | pmid = 11427710|pmc = 35436}}</ref> ಮತ್ತು ಇತರ ಅನೇಕ ಪ್ರದೇಶಗಳಲ್ಲಿ ಇದು ಪರ್ಮಿಯನ್-ಟ್ರಯಸಿಕ್ ಗಡಿರೇಖೆ ಮೇಲೆ ಬೀಳಲಿಲ್ಲ.<ref name="wardetal">{{cite journal|author=Ward PD, Botha J, Buick R, De Kock MO, Erwin DH, Garrison GH, Kirschvink JL, Smith R.|year=2005|title=Abrupt and gradual extinction among late Permian land vertebrates in the Karoo Basin, South Africa|journal=Science|volume=307|issue=5710|pages=709–14|doi=10.1126/science.1107068|pmid=15661973}}</ref> == ಜೀವಿ ವರ್ಗೀಕರಣಶಾಸ್ತ್ರ == <div style="float:right;width:auto;border:none;margin-left:2px"> <div style="float:none;width:auto;border:solid 1px silver;padding:2px;margin:2px"> <div style="width:auto;border:solid 1px silver;padding:5px"> {{Clade | style= font-size:100%; line-height:100% | label1=[[Unikonta]]&nbsp;&nbsp; | 1={{clade | 1=[[Amoebozoa]] | label2=&nbsp;&nbsp;[[Opisthokonta]]&nbsp;&nbsp; | 2={{clade | label1 =&nbsp;&nbsp;&nbsp; | 1={{clade|label1=&nbsp;&nbsp;&nbsp;|1=[[Animalia]]|2=[[Choanozoa]]}} | 3={{clade|[[Nucleariids]]| | label3=&nbsp;&nbsp;'''Fungi'''<ref name="Hibbett"/>&nbsp;&nbsp; | 3={{clade | 1=[[Microsporidia]] | 2={{clade |1=[[Chytridiomycota]] |2=[[Neocallimastigomycota]]}} | 3=[[Blastocladiomycota]] | 4=[[Zoopagomycotina]] | 5=[[Kickxellomycotina]] | 6=[[Entomophthoromycotina]] | 7=[[Mucoromycotina]] | 8=[[Glomeromycota]] | label9=&nbsp;&nbsp;[[Dikarya]]&nbsp;&nbsp; | 9={{clade | 1=[[Ascomycota]] | 2=[[Basidiomycota]] }} }} }} }} }} }} </div></div></div> ಸಾಂಪ್ರದಾಯಿಕವಾಗಿ ಹಲವಾರು [[ಸಸ್ಯಶಾಸ್ತ್ರ]] ಪಾಠಕ್ರಮಗಳು ಮತ್ತು ಪಠ್ಯಪುಸ್ತಕಗಳಲ್ಲಿ ಸೇರಿಸಲ್ಪಟಿದ್ದರೂ ಕೂಡ, ಈಗ ಶಿಲೀಂಧ್ರಗಳು ಸಸ್ಯಗಳಿಗಿಂತ ಹೆಚ್ಚಾಗಿ ಪ್ರಾಣಿಗಳಿಗೆ ಹೆಚ್ಚು ನಿಕಟವಾಗಿ ಸಂಬಂಧಿಸಿವೆ ಎಂದು ಭಾವಿಸಲಾಗುತ್ತದೆ, ಮತ್ತು ಅವುಗಳನ್ನು ಒಪಿಸ್ಥೊಕೊಂಟ್‌ಗಳ ಏಕಸ್ರೋತೋದ್ಭವ ಗುಂಪಿನಲ್ಲಿ ಪ್ರಾಣಿಗಳ ಜೊತೆಗೆ ಇರಿಸಲಾಗಿದೆ.<ref name="pmid18461162">{{cite journal |author=Shalchian-Tabrizi K, Minge MA, Espelund M, Orr R, Ruden T, Jakobsen KS, Cavalier-Smith T.|title=Multigene phylogeny of choanozoa and the origin of animals |journal=PLoS ONE |volume=3 |issue=5 |pages=e2098 |year=2008 |pmid=18461162 |pmc=2346548 |doi=10.1371/journal.pone.0002098 |url=http://dx.plos.org/10.1371/journal.pone.0002098 |accessdate=2009-04-25}}</ref> ಆಣ್ವಿಕ ಜೀವಿವಿಕಾಸ ಚರಿತ್ರೆಯನ್ನು ಬಳಸಿದ ವಿಶ್ಲೇಷಣೆಗಳು ಶಿಲಿಂಧ್ರಗಳ ಒಂದು ಏಕಸ್ರೋತೋದ್ಭವ ಮೂಲವನ್ನು ಬೆಂಬಲಿಸುತ್ತವೆ.<ref name="Hibbett" /> ವಿಶೇಷವಾಗಿ ಡಿಎನ್‌ಎ ಹೋಲಿಕೆಗಳ ಮೇಲೆ ಆಧಾರಿತವಾದ ಇತ್ತೀಚಿನ ಸಂಶೋಧನೆಗಳ ಕಾರಣದಿಂದಾಗಿ, ಶಿಲೀಂಧ್ರಗಳ ವರ್ಗೀಕರಣವು ನಿರಂತರ ಬದಲಾವಣೆಯ ಸ್ಥಿತಿಯಲ್ಲಿದೆ. ಪ್ರಸ್ತುತದ ಈ ಜೀವವರ್ಗೀಕರಣದ ವಿಶ್ಲೇಷಣೆಗಳು ಅನೇಕ ವೇಳೆ ಹಳೆಯದಾದ ಮತ್ತು ಕೆಲವೊಮ್ಮೆ ಪ್ರಾಯೋಗಿಕ ಸಂಯೋಗಗಳಿಂದ ಪಡೆದ ರೂಪವೈಜ್ಞಾನಿಕ ಗುಣಲಕ್ಷಣಗಳು ಮತ್ತು ಜೈವಿಕ ಪ್ರಭೇದ ಪರಿಕಲ್ಪನೆಗಳ ಮೇಲೆ ಆಧಾರಿತವಾದ ಕಡಿಮೆ ತಾರತಮ್ಯದ ವಿಧಾನಗಳ ಮೇಲೆ ಆಧಾರಿತವಾದ ವಿಂಗಡನೆಗಳನ್ನು ಅನೂರ್ಜಿತಗೊಳಿಸುತ್ತವೆ.<ref>ನೋಡಿ [http://www.palaeos.com/Fungi/default.htm ಪೆಲೆಇಯೊಸ್: ಫಂಗೈ] {{Webarchive|url=https://web.archive.org/web/20041114121617/http://www.palaeos.com/Fungi/default.htm |date=2004-11-14 }} ಶೀಲಿಂಧ್ರ ಟ್ಯಾಕ್ಸಾನೊಮಿಗೆ ಪ್ರಸ್ತಾವನೆ, ಇತ್ತೀಚಿನ ವಿವಾದಗಳನ್ನು ಒಳಗೊಂಡಿದೆ.</ref> ಉನ್ನತ ವರ್ಗೀಕರಣ ಮಟ್ಟಗಳಲ್ಲಿ ಯಾವುದೇ ಅನನ್ಯವಾದ ಸಾಮಾನ್ಯವಾಗಿ ಅಳವಡಿಸಿಕೊಳ್ಳಲ್ಪಟ್ಟ ವ್ಯವಸ್ಥೆಯಿಲ್ಲ ಮತ್ತು ಅಲ್ಲಿ ಪ್ರಭೇದಗಳಿಂದ ಮೇಲೆ ಹೋದಂತೆ ಪ್ರತಿ ಮಟ್ಟದಲ್ಲಿಯೂ ಪುನರಾವರ್ತಕ ಹೆಸರು ಬದಲಾವಣೆಗಳು ಆಗುತ್ತವೆ. ಒಂದು ಏಕೀಕೃತ ಮತ್ತು ಹೆಚ್ಚು ಸ್ಥಿರವಾದ ನಾಮಕರಣ ವ್ಯವಸ್ಥೆಯ ಬಳಕೆಯನ್ನು ಸ್ಥಾಪಿಸಲು ಮತ್ತು ಪ್ರೋತ್ಸಾಹಿಸಲು ಈಗ ಸಂಶೋಧಕರಲ್ಲಿ ಪ್ರಯತ್ನಗಳು ನಡೆಯುತ್ತಿವೆ.<ref name="Hibbett" /><ref name="Celio et al 2006">{{cite journal |author=Celio GJ, Padamsee M, Dentinger BT, Bauer R, McLaughlin DJ.|title=Assembling the Fungal Tree of Life: constructing the structural and biochemical database |journal=Mycologia|volume=98|issue=6 |pages=850–59|year=2006 |pmid=17486962 |pmc=|doi=10.3852/mycologia.98.6.850}}</ref> ಶಿಲೀಂಧ್ರ ಪ್ರಭೇದಗಳೂ ಅವುಗಳ ಜೀವನ ಚಕ್ರ ಮತ್ತು ಸಂತಾನೋತ್ಪತ್ತಿ ವಿಧಾನವನ್ನು (ಲೈಂಗಿಕ ಅಥವಾ ಅಲೈಂಗಿಕ) ಅವಲಂಬಿಸಿ ಬಹುವಿಧದ ವೈಜ್ಞಾನಿಕ ಹೆಸರುಗಳನ್ನು ಹೊಂದಿರಬಹುದು. ಇಂಡೆಕ್ಸ್ ಫಂಗೋರಮ್ ಮತ್ತು ಐಟಿಐಎಸ್ ನಂತಹ ಜಾಲತಾಣಗಳು ಶಿಲೀಂಧ್ರ ಪ್ರಭೇದಗಳ ಪ್ರಸ್ತುತ ಹೆಸರುಗಳನ್ನು ಪಟ್ಟಿ ಮಾಡುತ್ತವೆ (ಹಳೆಯ ಸಮಾನಾರ್ಥಕ ಪದಗಳಿಗೆ ಅಡ್ಡ ಉಲ್ಲೇಖಗಳೊಂದಿಗೆ). ಶಿಲೀಂಧ್ರ ಸಾಮ್ರಾಜ್ಯದ ೨೦೦೭ ರ ವಿಂಗಡನೆಯು ಶಿಲೀಂಧ್ರ ಜೀವಿವರ್ಗೀಕರಣಶಾಸ್ತ್ರದ ಮೇಲೆ ಕಾರ್ಯಮಾಡುತ್ತಿರುವ ಹಲವಾರು ಡಜನ್ ಶಿಲೀಂಧ್ರಶಾಸ್ತ್ರಜ್ಞರು ಮತ್ತು ಇತರ ವಿಜ್ಞಾನಿಗಳನ್ನು ಒಳಗೊಂಡ ದೊಡ್ಡ-ಪ್ರಮಾಣದ ಜತೆ ಸಂಶೋಧನೆಯ ಪರಿಣಾಮವಾಗಿದೆ.<ref name="Hibbett" /> ಇದು ಏಳು ವಿಭಾಗಗಳನ್ನು ಗುರುತಿಸುತ್ತದೆ, ಅವುಗಳಲ್ಲಿ ಎರಡು - ಆಸ್ಕೋಮೈಕೊಟಾ ಮತ್ತು ಬೇಸಿಡಿಯೋಮೈಕೋಟಾ- ಇವುಗಳು ಉಪಸಾಮ್ರಾಜ್ಯ ಡೈಕಾರ್ಯಾವನ್ನು ಪ್ರತಿನಿಧಿಸುವ ಶಾಖೆಯೊಳಗೆ ಇವೆ. ಕೆಳಗಿನ ಶಾಖಾಚಿತ್ರವು ಪ್ರಮುಖ ಶಿಲೀಂಧ್ರ ವರ್ಗಗಳು ಮತ್ತು ಒಪಿಸ್ಥೊಕೊಂಟ್ ಮತ್ತು ಯುನಿಕೊಂಟ್ ಜೀವಿಗಳ ಜೊತೆಗೆ ಅವುಗಳ ಸಂಬಂಧಗಳನ್ನು ಚಿತ್ರಿಸುತ್ತದೆ. ಈ ವೃಕ್ಷದಲ್ಲಿನ ಶಾಖೆಗಳ ಉದ್ದವು ವಿಕಸನೀಯ ದೂರಗಳಿಗೆ ಪ್ರಮಾಣಾನುಗುಣವಾಗಿಲ್ಲ. === ಜೀವಿ ವರ್ಗೀಕರಣ ಗುಂಪುಗಳು === ಶಿಲೀಂಧ್ರಗಳ ಪ್ರಮುಖ ವಿಭಾಗಗಳನ್ನು ಮುಖ್ಯವಾಗಿ ಅವುಗಳ ಲೈಂಗಿಕ ಸಂತಾನೋತ್ಪತ್ತಿ ರಚನೆಗಳ ಗುಣಲಕ್ಷಣಗಳ ಆಧಾರದ ಮೇಲೆ ವಿಂಗಡಿಸಲಾಗಿದೆ. ಪ್ರಸ್ತುತ, ಏಳು ವಿಭಾಗಗಳನ್ನು ಪ್ರಸ್ತಾಪಿಸಲಾಗಿದೆ: ಮೈಕ್ರೋಸ್ಪೋರಿಡಿಯಾ, ಕೈಟ್ರಿಡಿಯೋಮೈಕೋಟಾ, ಬ್ಲಾಸ್ಟೋಕ್ಲಾಡಿಯೋಮೈಕೋಟಾ, ನಿಯೋಕಾಲ್ಲಿಮಸ್ಟಿಗೋಮೈಕೋಟಾ, ಗ್ಲೋಮೆರೋಮೈಕೋಟಾ, ಆಸ್ಕೋಮೈಕೋಟಾ, ಮತ್ತು ಬೇಸಿಡಿಯೋಮೈಕೋಟಾ.<ref name="Hibbett" /> [[ಚಿತ್ರ:Arbuscular mycorrhiza microscope.jpg|thumb|right|alt=Microscopic view of a layer of translucent grayish-colored cells, some containing small darkly colored spheres|ಸೂಕ್ಷ್ಮ ದರ್ಶಕದಲ್ಲಿ ನೋಡಿದಾಗ ಆಬಸ್ಕ್ಯುಲರ್ ಮೈಕೊರೆಹಿಜಾ ಪ್ಲಾಕ್ಸ್ ರೂಟ್ ಕಾರ್ಟಿಯಲ್ ಕೋಶಗಳು ಜೋಡಿ ಆಬಸ್ಕುಲರ್ ಹೊಂದಿವೆ.]] ಮೈಕ್ರೋಸ್ಪೋರಿಡಿಯಾ (ಪ್ರಾಣಿಗಳು ಮತ್ತು ಪ್ರೋಟಿಸ್ಟ್‌ಗಳ ಏಕಕೋಶೀಯ ಪರಾವಲಂಬಿಗಳು) ಬಹಳ ಮಟ್ಟಿಗೆ ಇತ್ತೀಚಿನದ್ದಾಗಿವೆ ಮತ್ತು ಬಹಳ ಮುಂದುವರಿದ ಒಳಜೀವಿಕ ಶಿಲೀಂಧ್ರಗಳಾಗಿವೆ (ಮತ್ತೊಂದು ಪ್ರಭೇದದ ಅಂಗಾಂಶದೊಳಗಡೆ ಜೀವಿಸುವ ಜೀವಿ) ಎಂದು ಜಾತಿವಿಕಾಸದ ವಿಶ್ಲೇಷಣೆಯು ತೋರಿಸಿಕೊಟ್ಟಿದೆ.<ref name="James" /><ref name="pmid16626896">{{cite journal |author=Gill EE, Fast NM. |title=Assessing the microsporidia-fungi relationship: Combined phylogenetic analysis of eight genes |journal=Gene |volume=375 |issue= |pages=103–9 |year=2006 |pmid=16626896 |doi=10.1016/j.gene.2006.02.023 |url=http://linkinghub.elsevier.com/retrieve/pii/S0378-1119(06)00206-X}}</ref> ಮೈಕ್ರೋಸ್ಪೊರಿಡಿಯಾ ನಿಜವಾದ ಶಿಲೀಂಧ್ರಗಳ ಸಹೋದರಿ ಗುಂಪಾಗಿದೆ, ಅಂದರೆ, ಅವುಗಳು ಒಂದಕ್ಕೊಂದರ ಅತ್ಯಂತ ನಿಕಟವಾದ ವಿಕಾಸಾತ್ಮಕ ಸಂಬಂಧಿಗಳಾಗಿವೆ ಎಂದು ೨೦೦೬ ರ ಒಂದು ಅಧ್ಯಯನವು ತೀರ್ಮಾನಿಸಿತು.<ref name="pmid17010206">{{cite journal |author=Liu YJ, Hodson MC, Hall BD. |title=Loss of the flagellum happened only once in the fungal lineage: phylogenetic structure of kingdom Fungi inferred from RNA polymerase II subunit genes |journal=BMC Evolutionary Biology |volume=6 |page=74 |year=2006 |pmid=17010206 |pmc=1599754 |doi=10.1186/1471-2148-6-74 |url=http://www.biomedcentral.com/1471-2148/6/74}}</ref> ಈ ವಿಶ್ಲೇಷಣೆಯು ಶಿಲೀಂಧ್ರಗಳ ಅವರ ವಿಂಗಡನೆಯ ಜೊತೆಗೆ ಘರ್ಷಿಸುವುದಿಲ್ಲ ಎಂದು ಹಿಬ್ಬೆಟ್ ಮತ್ತು ಸಹೋದ್ಯೊಗಿಗಳು ಸೂಚಿಸುತ್ತಾರೆ. ಮೈಕ್ರೋಸ್ಪೊರಿಡಿಯಾವನ್ನು ವಿಭಾಗದ ಸ್ಥಾನಮಾನಕ್ಕೆ ಏರಿಸಲಾಗಿದೆಯಾದರೂ, ಈ ಗುಂಪಿನೊಳಗೆ ವಿಕಾಸಾತ್ಮಕ ಸಂಬಂಧಗಳನ್ನು ಸ್ಪಷ್ಟೀಕರಿಸಲು ಇನ್ನೂ ಹೆಚ್ಚಿನ ವಿಶ್ಲೇಷಣೆಯು ಅವಶ್ಯಕವಾಗಿದೆ ಎಂದು ಒಪ್ಪಿಕೊಳ್ಳಲಾಗಿದೆ.<ref name="Hibbett" /> ಕೈಟ್ರಿಡಿಯೋಮೈಕೋಟಾ ಕೈಟ್ರಿಡ್‌ಗಳು ಎಂದು ಸಾಮಾನ್ಯವಾಗಿ ಕರೆಯಲ್ಪಡುತ್ತವೆ. ಈ ಶಿಲೀಂಧ್ರಗಳು ಜಗತ್ತಿನಾದ್ಯಂತ ಹಂಚಿಕೆಯಾಗಿವೆ. ಕೈಟ್ರಿಡ್‌ಗಳು ಚಲಜೀವಕಣಗಳನ್ನು ಉತ್ಪತ್ತಿ ಮಾಡುತ್ತವೆ. ಇವು ಒಂಟಿ ಕಶಾಂಗದಿಂದ ಜಲೀಯ ಅವಸ್ಥೆಗಳ ಮೂಲಕ ಕ್ರಿಯಾಶೀಲ ಚಲನೆಗಳನ್ನು ಮಾಡುವುದಕ್ಕೆ ಸಮರ್ಥವಾಗಿವೆ. ಇದರ ಕಾರಣದಿಂದ ಮುಂಚಿನ ಜೀವಿವರ್ಗೀಕರಣ ಶಾಸ್ತ್ರಜ್ಞರು ಇವುಗಳನ್ನು ಪ್ರೋಟಿಸ್ಟ್‌ಗಳು ಎಂದು ವರ್ಗೀಕರಿಸಿದ್ದರು. ರೈಬೋಸೋಮ್‌ಗಳಲ್ಲಿನ ಆರ್‌ಆರ್‌ಎನ್‌ಎ ಅನುಕ್ರಮಗಳಿಂದ ಊಹಿಸಲ್ಪಟ್ಟ ಆಣ್ವಿಕ ಜಾತಿವಿಕಾಸ ಚರಿತ್ರೆಗಳು ಸೂಚಿಸುವುದೇನೆಂದರೆ ಕೈಟ್ರಿಡ್‌ಗಳು ಇತರ ಶಿಲೀಂಧ್ರ ವಿಭಾಗಗಳಿಂದ ಭಿನ್ನವಾದ ಮೂಲಭೂತ ಗುಂಪಾಗಿವೆ. ಇವು ಪ್ಯಾರಾಫೈಲಿ ಅಥವಾ ಸಂಭಾವ್ಯವಾಗಿ ಪಾಲಿಫೈಲಿ ಸೂಚಕ ಸಾಕ್ಷ್ಯಗಳಿರುವ ನಾಲ್ಕು ಪ್ರಮುಖವಾದ ಏಕಮೂಲ ವರ್ಗಗಳನ್ನು ಹೊಂದಿವೆ.<ref name="James"/> ಬ್ಲಾಸ್ಟೋಕ್ಲಾಡಿಯೋಮೈಕೋಟಾವನ್ನು ಪೂರ್ವದಲ್ಲಿ ಕೈಟ್ರೀಡಿಯೋಮೈಕೋಟಾ ಒಳಗಿರುವ ಒಂದು ಜೀವವರ್ಗೀಕರಣ ಏಕಮೂಲ ವರ್ಗ ಎಂದು ಪರಿಗಣಿಸಲಾಗಿತ್ತು. ಆದರೆ, ಇತ್ತೀಚಿನ ಆಣ್ವಿಕ ಮಾಹಿತಿ ಮತ್ತು ಅಧಿರಾಚನಿಕ ಗುಣಲಕ್ಷಣಗಳು ಬ್ಲಾಸ್ಟೋಕ್ಲಾಡಿಯೋಮೈಕೋಟಾವನ್ನು ಜೈಗೋಮೈಕೋಟಾ, ಗ್ಲೋಮೆರೋಮೈಕೋಟ, ಮತ್ತು ಡೈಕಾರ್ಯಾ (ಆಸ್ಕೋಮೈಕೋಟ ಮತ್ತು ಬೇಸಿಡಿಯೋಮೈಕೋಟಾ) ಇವುಗಳ ಒಂದು ಸಹೋದರಿ ಏಕಮೂಲ ವರ್ಗವಾಗಿ ಇರಿಸುತ್ತವೆ. ಬ್ಲಾಸ್ಟೋಕ್ಲಾಡಿಯೋಮೈಕೋಟಾ ಮೃತಪೋಷಿಗಳಾಗಿವೆ (ಕೊಳೆಯುತ್ತಿರುವ ಜೈವಿಕ ವಸ್ತುವಿನಿಂದ ಆಹಾರ ಪಡೆದುಕೊಳ್ಳುತ್ತವೆ), ಮತ್ತು ಇವು ಎಲ್ಲ ಯುಕಾರ್ಯೋಟಿಕ್ ಗುಂಪುಗಳ ಪರಾವಲಂಬಿಗಳಾಗಿವೆ. ಬಹುತೇಕವಾಗಿ ಯುಗ್ಮಜೀಯ ಅರೆವಿದಳನವನ್ನು ಪ್ರದರ್ಶಿಸುವ ಅವುಗಳ ಸನಿಹದ ಸಂಬಂಧಿಗಳಾದ ಕೈಟ್ರಿಡ್‌ಗಳಂತೆ ಅಲ್ಲದೇ, ಬ್ಲಾಸ್ಟೋಕ್ಲಾಡಿಯೋಮೈಕೋಟಾ ಬೀಜಕ ಅರೆವಿದಳನಕ್ಕೆ ಮೊರೆಹೋಗುತ್ತವೆ.<ref name="James" /> ನಿಯೋಕಾಲ್ಲಿಮಸ್ಟಿಗೋಮೈಕೋಟಾವನ್ನು ಹಿಂದೆ ಕೈಟ್ರಿಡೊಮೈಕೋಟಾ ವಿಭಾಗದಲ್ಲಿ ಇರಿಸಲಾಗಿತ್ತು. ಈ ಸಣ್ಣ ವಿಭಾಗದ ಸದಸ್ಯರುಗಳು ಆಮ್ಲಜನಕವಿಲ್ಲದೆ ಜೀವಿಸಬಲ್ಲ ಜೀವಿಗಳಾಗಿವೆ, ಇವುಗಳು ದೊಡ್ಡದಾದ ಸಸ್ಯಾಹಾರಿ ಸಸ್ತನಿಗಳ ಪಚನ ವ್ಯವಸ್ಥೆಯಲ್ಲಿ ಮತ್ತು ಸಂಭಾವ್ಯವಾಗಿ ಇತರ ಭೂಮಂಡಲದ ಹಾಗೂ ಜಲೀಯ ಪರಿಸರಗಳಲ್ಲಿ ಜೀವಿಸುತ್ತವೆ. ಇವುಗಳು ಮೈಟೋಕಾಂಡ್ರಿಯಾವನ್ನು ಹೊಂದಿಲ್ಲ, ಆದರೆ ಮೈಟೋಕಾಂಡ್ರಿಯ ಮೂಲದ ಹೈಡ್ರೋಜೆನೋಸೋಮ್‌ಗಳನ್ನು ಹೊಂದಿವೆ. ಸಂಬಂಧಿತ ಕೈಟ್ರಿಡ್‌ಗಳಂತೆ, ನಿಯೋಕಾಲ್ಲಿಮಸ್ಟಿಗೋಮೈಕೋಟಾ ಹಿಂಭಾಗದಲ್ಲಿ ಏಕಕಶಾಂಗಿ ಅಥವಾ ಬಹುಕಶಾಂಗಿ ಆಗಿರುವ ಚಲಜೀವಕಣಗಳನ್ನು ರೂಪಿಸುತ್ತವೆ.<ref name="Hibbett" /> ಗ್ಲೋಮೆರೋಮೈಕೋಟಾದ ಸದಸ್ಯರುಗಳು ಆರ್ಬಸ್ಕುಲರ್ ಶಿಲೀಂಧ್ರಮೂಲಗಳನ್ನು ರಚಿಸುತ್ತವೆ. ಇದು ಒಂದು ವಿಧದ ಸಹಜೀವನವಾಗಿದ್ದು ಇಲ್ಲಿ ಶಿಲೀಂಧ್ರ ಕವಕ ತಂತುಗಳು ಸಸ್ಯದ ಬೇರಿನ ಕೋಶಗಳನ್ನು ಅತಿಕ್ರಮಿಸುತ್ತವೆ ಮತ್ತು ಎರಡೂ ಪ್ರಭೇದಗಳು ಪೋಷಕಾಂಶಗಳ ಪರಿಣಾಮರೂಪಿ ಹೆಚ್ಚಿನ ಪೂರೈಕೆಯಿಂದ ಪ್ರಯೋಜನ ಪಡೆದುಕೊಳ್ಳುತ್ತವೆ. ಎಲ್ಲ ಪರಿಚಿತ ಗ್ಲೋಮೆರೋಮೈಕೋಟಾ ಪ್ರಭೇದಗಳು ಅಲೈಂಗಿಕವಾಗಿ ಸಂತಾನೋತ್ಪತ್ತಿ ಮಾಡುತ್ತವೆ.<ref name="pmid17486965">{{cite journal |author=Redecker D, Raab P. |title=Phylogeny of the Glomeromycota (arbuscular mycorrhizal fungi): recent developments and new gene markers |journal=Mycologia |volume=98 |issue=6 |pages=885–95 |year=2006 |pmid=17486965 |doi=10.3852/mycologia.98.6.885}}</ref> ಗ್ಲೋಮೆರೋಮೈಕೋಟಾ ಮತ್ತು ಸಸ್ಯಗಳ ನಡುವಣ ಸಹಜೀವನದ ಒಡನಾಟವು ಪ್ರಾಚೀನವಾಗಿದ್ದು ಇದರ ಸಾಕ್ಷ್ಯಾಧಾರ ೪೦೦ ಮಿಲಿಯನ್ ವರ್ಷಗಳಷ್ಟು ಹಿಂದಿನದ್ದೆಂದು ಕಾಲನಿರ್ಧಾರ ಮಾಡಲಾಗಿದೆ.<ref name="Remy et al." /> ಪೂರ್ವದಲ್ಲಿ ಜಿಗೋಮೈಕೋಟಾದ (ಸಾಮಾನ್ಯವಾಗಿ ’ಸಕ್ಕರೆ’ ಮತ್ತು ’ಪಿನ್’ ಮೊಲ್ಡ್‌ಗಳು ಎಂದು ಕರೆಯಲ್ಪಡುತ್ತವೆ) ಭಾಗವಾಗಿದ್ದ ಗ್ಲೊಮೆರೋಮೈಕೋಟಾವನ್ನು ೨೦೦೧ ರಲ್ಲಿ ವಿಭಾಗದ ಸ್ಥಾನಮಾನಕ್ಕೆ ಏರಿಸಲಾಯಿತು ಮತ್ತು ಈಗ ಹಳೆಯ ವಿಭಾಗವಾದ ಜಿಗೊಮೈಕೋಟಾದ ಬದಲಾಗಿ ಬಂದಿದೆ.<ref>{{cite journal |author= Schüssler A, Schwarzott D, Walker C.|year=2001 |title=A new fungal phylum, the ''Glomeromycota'': phylogeny and evolution |journal=Mycological Research|volume=105 |issue=12 |pages=1413–21 |doi= 10.1017/S0953756201005196}}</ref> ಜಿಗೋಮೈಕೋಟಾದಲ್ಲಿ ಇರಿಸಲಾಗಿದ್ದ ಶಿಲೀಂಧ್ರಗಳನ್ನು ಈಗ ಗ್ಲೊಮೆರೊಮೈಕೋಟಾಗೆ, ಅಥವಾ ಅನಿಶ್ಚಿತ ಸಂಬಂಧದ ಉಪವಿಭಾಗಗಳಾದ ಮ್ಯುಕೋರೊಮೈಕೋಟಿನಾ, ಕಿಕ್ಸೆಲ್ಲೊಮೈಕೊಟಿನಾ, ಜೂಪಾಗೋಮೈಕೊಟಿನಾ, ಹಾಗೂ ಎಂಟೊಮೊಪ್ಥೊರೊಮೈಕೊಟಿನಾಗೆ ಪುನಃ ಹಂಚಲಾಗುತ್ತಿದೆ.<ref name="Hibbett" /> ಹಿಂದೆ ಜಿಗೋಮೈಕೋಟಾದಲ್ಲಿದ್ದ ಶಿಲೀಂಧ್ರಗಳ ಕೆಲವು ಸುಪರಿಚಿತ ಉದಾಹರಣೆಗಳಲ್ಲಿ ಕಪ್ಪು ಬ್ರೆಡ್ ಮೋಲ್ಡ್ (''ರಿಜೋಪಸ್ ಸ್ಟೊಲಿನಿಫೆರ್'' ), ಮತ್ತು ಗಾಳಿಯ ಮೂಲಕ ಹಲವಾರು ಮೀಟರ್‌ಗಳವರೆಗೆ ಬೀಜಕಗಳನ್ನು ನಿಷ್ಕಾಸಿಸಲು ಸಮರ್ಥವಾಗಿರುವ ''ಪಿಲೊಬೊಲುಸ್'' ಪ್ರಭೇದಗಳು ಸೇರಿವೆ.<ref>ಅಲೆಕ್ಸೊಪಲಸ್ ''ಎಟ್ ಅಲ್.'' , ಪು. ೧೪೫.</ref> ವೈದ್ಯಕೀಯವಾಗಿ ಪ್ರಸ್ತುತವಾದ ಜಾತಿಗಳಲ್ಲಿ ''ಮ್ಯುಕರ್'', ''ರಿಜೋಮ್ಯುಕರ್'', ಮತ್ತು ''ರಿಜೋಪಸ್'' ಸೇರಿವೆ. [[ಚಿತ್ರ:Ascocarp2.png|thumb|right|alt=Cross-section of a cup-shaped structure showing locations of developing meiotic asci (upper edge of cup, left side, arrows pointing to two gray-colored cells containing four and two small circles), sterile hyphae (upper edge of cup, right side, arrows pointing to white-colored cells with a single small circle in them), and mature asci (upper edge of cup, pointing to two gray-colored cells with eight small circles in them)|ಅಪೊಥೀಸಿಯಂನ (ಆ‍ಸ್ಕೊಮೈಸೀಟ್‍ಗಳ ವಿಶಿಷ್ಟವಾದ ಕಪ್‍ನಂತಹ ಸಂತಾನೋತ್ಪತ್ತಿ ರಚನೆ) ರೇಖಾಚಿತ್ರವು ಫಲಕೊಡದ ಅಂಗಾಂಶಗಳು ಮತ್ತು ಬೆಳೆಯುತ್ತಿರುವ ಹಾಗೂ ಬಲಿತ ಆ‍ಸ್ಕಸ್‍ಗಳನ್ನು ತೋರಿಸುತ್ತದೆ.]] ಸಾಮಾನ್ಯವಾಗಿ ಕುಹರ ಶಿಲೀಂಧ್ರಗಳು ಅಥವಾ ಆಸ್ಕೋಮೈಸೀಟ್‌ಗಳೆಂದು ಪರಿಚಿತವಾದ ಆಸ್ಕೋಮೈಕೋಟಾ ಯುಮೈಕೋಟಾದ ಒಳಗೆ ಅತ್ಯಂತ ದೊಡ್ಡದಾದ ಜೀವವರ್ಗೀಕರಣ ಗುಂಪಾಗಿದೆ.<ref name="Kirk et al., p. 489" /> ಈ ಶಿಲೀಂಧ್ರಗಳು ಆಸ್ಕೋಬೀಜಕಣಗಳು ಎಂದು ಕರೆಯಲ್ಪಡುವ ಅರೆವಿದಳನ ಬೀಜಕಗಳನ್ನು ರಚಿಸಿಕೊಳ್ಳುತ್ತವೆ. ಇವು ಆಸ್ಕಸ್ ಎಂದು ಕರೆಯಲ್ಪಡುವ ವಿಶೇಷ ಚೀಲದಂತಹ ರಚನೆಯಿಂದ ಆವರಿಸಲ್ಪಟ್ಟಿರುತ್ತವೆ. ಈ ವಿಭಾಗ ಮರೆಲ್‌ಗಳು, ಕೆಲವು ಅಣಬೆಗಳು ಮತ್ತು ಗೆಡ್ಡೆ ಅಣಬೆಗಳು, ಏಕ-ಕೋಶೀಯ ಯೀಸ್ಟ್‌ಗಳು (ಉದಾಹರಣೆಗೆ, ''ಸ್ಯಾಕ್ಕೊರೊಮೈಸೀಸ್'', ''ಕ್ಲುಯ್ವೆರೋಮೈಸೀಸ್'', ''ಪಿಚಿಯಾ'' ಮತ್ತು ''ಕ್ಯಾಂಡಿಡಾ'' ಜಾತಿಗಳ), ಮತ್ತು ಸ್ಯಾಪ್ರೋಟ್ರೊಫ್‌ಗಳು, ಪರಾವಲಂಬಿಗಳು, ಹಾಗೂ ಪರಸ್ಪರ ಪ್ರಯೋಜಕ ಸಹಜೀವಿಗಳಾಗಿ ಜೀವಿಸುತ್ತಿರುವ ಅನೇಕ ತಂತುಗಳುಳ್ಳ ಶಿಲೀಂಧ್ರಗಳನ್ನು ಒಳಗೊಂಡಿದೆ. ತಂತುಗಳುಳ್ಳ ಆಸ್ಕೋಮೈಸೀಟ್‌ಗಳ ಪ್ರಮುಖವಾದ ಮತ್ತು ಅತ್ಯಂತ ಮುಖ್ಯ ಜಾತಿಗಳಲ್ಲಿ ''ಆಸ್ಪೆರ್ಜಿಲಸ್'', ''ಪೆನ್ಸಿಲ್ಲಿಯಮ್'', ''ಫ್ಯುಸಾರಿಯಮ್'', ಮತ್ತು ''ಕ್ಲಾವಿಸೆಪ್ಸ್'' ಸೇರಿವೆ. ಅನೇಕ ಆಸ್ಕೊಮೈಸೀಟ್ ಜಾತಿಗಳು ಅಲೈಂಗಿಕ ಸಂತಾನೋತ್ಪತ್ತಿಗೆ ಮಾತ್ರ ಒಳಗಾಗುವುದನ್ನು ವೀಕ್ಷಿಸಲಾಗಿದೆ (ವಿಕಾಸಾಭಿವೃದ್ಧಿಯ ಜಾತಿಗಳು ಎಂದು ಕರೆಯಲ್ಪಡುತ್ತವೆ), ಆದರೆ ಆಣ್ವಿಕ ಮಾಹಿತಿಯ ವಿಶ್ಲೇಷಣೆಯು ಅನೇಕ ವೇಳೆ ಆಸ್ಕೋಮೈಕೋಟಾದಲ್ಲಿ ಅವುಗಳ ಅತ್ಯಂತ ನಿಕಟ ಟೆಲಿಯೋಮೊರ್ಫ್‌ಗಳನ್ನು ಗುರುತಿಸಿಲು ಸಾಧ್ಯವಾಗಿದೆ.<ref name="pmid18943925">ಉದಾಹರಣೆಗೆ, ನೋಡಿ {{cite journal |author=Samuels GJ. |title=''Trichoderma'': systematics, the sexual state, and ecology |journal=Phytopathology |volume=96 |issue=2 |pages=195–206 |year=2006 |pmid=18943925 |doi=10.1094/PHYTO-96-0195 |url=}}</ref> ಕೋಶದ-ತರಹದ ಆಸ್ಕಸ್‌ನ ಒಳಗೆ ಅರೆವಿದಳನದ ಉತ್ಪನ್ನಗಳು ಉಳಿದುಕೊಂಡಿರುವ ಕಾರಣ, ಆಸ್ಕೋಮೈಸೀಟ್‌ಗಳನ್ನು (ಉದಾ. ''ನ್ಯುರೊಸ್ಪೊರಾ ಕ್ರಾಸಾ'') ತಳಿವಿಜ್ಞಾನ ಮತ್ತು ಆನುವಂಶಿಕತೆಗಳ ಮೂಲತತ್ವಗಳನ್ನು ವಿವರಿಸಲು ಬಳಸಲಾಗಿದೆ.<ref name="pmid9290240">{{cite journal |author=Radford A, Parish JH. |title=The genome and genes of ''Neurospora crassa'' |journal=Fungal Genetics and Biology: FG & B |volume=21 |issue=3 |pages=258–66 |year=1997 |pmid=9290240 |doi=10.1006/fgbi.1997.0979 |url=http://linkinghub.elsevier.com/retrieve/pii/S1087-1845(97)90979-8}}</ref> ಸಾಮಾನ್ಯವಾಗಿ ಕ್ಲಬ್ ಶಿಲೀಂಧ್ರಗಳು ಅಥವಾ ಬೇಸಿಡಿಯೋಮೈಸೀಟ್‌ಗಳು ಎಂದು ಕರೆಯಲ್ಪಡುವ ಬೇಸಿಡಿಯೋಮೈಕೋಟಾದ ಸದಸ್ಯರುಗಳು ಬಸಿಡಿಯಮ್‍ಗಳು ಎಂದು ಕರೆಯಲ್ಪಡುವ ದೊಣ್ಣೆ-ತರಹದ ಕಾಂಡಗಳ ಮೇಲೆ ಬೇಸಿಡಿಯೋಸ್ಪೋರ್‌ಗಳು ಎಂದು ಕರೆಯಲ್ಪಡುವ ಮಿಯೋಸ್ಪೋರ್‌ಗಳನ್ನು ಉತ್ಪತ್ತಿ ಮಾಡುತ್ತವೆ. ಬಹುತೇಕ ಸಾಮಾನ್ಯ ಅಣಬೆಗಳು, ಜೊತೆಗೆ ಧಾನ್ಯಗಳ ಪ್ರಧಾನ ರೋಗಕಾರಕಗಳಾದ ಬೂಷ್ಟು ಮತ್ತು ಕಾಡಿಗೆ ಶಿಲೀಂಧ್ರಗಳು ಈ ಗುಂಪಿಗೆ ಸೇರಿವೆ. ಇತರ ಪ್ರಮುಖವಾದ ಬೇಸಿಡಿಯೋಮೈಸೀಟ್‌ಗಳಲ್ಲಿ ಮುಸುಕಿನ ಜೋಳದ ರೋಗಕಾರಕವಾದ ''ಯುಸ್ಟಿಲಾಗೋ ಮೈಡಿಸ್'',<ref name="pmid7632354">{{cite journal |author=Valverde ME, Paredes-López O, Pataky JK, Guevara-Lara F. |title=Huitlacoche (''Ustilago maydis'') as a food source—biology, composition, and production |journal=Critical Reviews in Food Science and Nutrition |volume=35 |issue=3 |pages=191–229 |year=1995 |pmid=7632354 |doi=10.1080/10408399509527699}}</ref> ''ಮಾಲಾಸ್ಸೆಜಿಯಾ'' ಜಾತಿಯ ಮಾನವ ಸಹಜೀವಿ ಪ್ರಭೇದ,<ref name="pmid19437895">{{cite journal |author=Zisova LG. |title=''Malassezia'' species and seborrheic dermatitis |journal=Folia Medica |volume=51 |issue=1 |pages=23–33 |year=2009 |pmid=19437895}}</ref> ಮತ್ತು ಅವಕಾಶ ಗ್ರಾಹಕ ಮಾನವ ರೋಗಕಾರಕವಾದ ''ಕ್ರಿಪ್ಟೋಕೊಕಸ್ ನಿಯೋಫೊರ್ಮನ್ಸ್‌'' ಸೇರಿವೆ.<ref name="pmid16696642">{{cite journal |author=Perfect JR. |title=''Cryptococcus neoformans'': the yeast that likes it hot |journal=FEMS Yeast Research |volume=6 |issue=4 |pages=463–68 |year=2006 |pmid=16696642 |doi=10.1111/j.1567-1364.2006.00051.x |url=}}</ref> === ಶಿಲೀಂಧ್ರದಂತಹ ಜೀವಿಗಳು === ರೂಪವಿಜ್ಞಾನ ಮತ್ತು ಜೀವನ ಶೈಲಿಯಲ್ಲಿನ ಸಾದೃಶ್ಯತೆಗಳ ಕಾರಣದಿಂದಾಗಿ, ಜಾರುಬೂಷ್ಟು (ಮೈಕ್ಸೋಮೈಸೀಟ್‌ಗಳು) ಮತ್ತು ಜಲಬೂಷ್ಟನ್ನು (ಓಮಿಸೈಟ್‌ಗಳು) ಪೂರ್ವದಲ್ಲಿ ಶಿಲೀಂಧ್ರ ಸಾಮ್ರಾಜ್ಯದಲ್ಲಿ ವರ್ಗೀಕರಿಸಲಾಗಿತ್ತು. ನಿಜವಾದ ಶಿಲೀಂಧ್ರಗಳಂತಲ್ಲದೇ ಈ ಜೀವಿಗಳ ಕೋಶ ಗೋಡೆಗಳು ಸೆಲ್ಯುಲೋಸನ್ನು ಹೊಂದಿರುತ್ತವೆ ಮತ್ತು ಕೈಟಿನ್‌ನನ್ನು ಹೊಂದಿರುವುದಿಲ್ಲ. ಜಾರುಬೂಷ್ಟು ಶಿಲೀಂಧ್ರಗಳಂತೆ ಯೂನಿಕಾಂಟ್‍ಗಳಾಗಿವೆ, ಆದರೆ ಅಮೀಬೊಜೊವಾದಲ್ಲಿ ವರ್ಗೀಕರಿಸಲ್ಪಟ್ಟಿವೆ. ಜಲಬೂಷ್ಟು ಜೋಡಿ ವರ್ಣತಂತುವುಳ್ಳ ಬೈಕಾಂಟ್‍ಗಳಾಗಿವೆ, ಕ್ರೊಮಾಲ್ವೆಯೊಲೇಟ್ ಸಾಮ್ರಾಜ್ಯದಲ್ಲಿ ವರ್ಗೀಕರಿಸಲ್ಪಟ್ಟಿವೆ. ಜಲಬೂಷ್ಟು ಅಥವಾ ಜಾರುಬೂಷ್ಟು ಯಾವೊಂದೂ ಕೂಡ ನಿಜವಾದ ಶಿಲೀಂಧ್ರಗಳಿಗೆ ಸನಿಹವಾಗಿ ಸಂಬಂಧಿತವಾಗಿಲ್ಲ, ಆದ್ದರಿಂದ, ಜೀವವರ್ಗೀಕರಣಶಾಸ್ತ್ರಜ್ಞರು ಇವುಗಳನ್ನು ಶಿಲೀಂಧ್ರ ಸಾಮ್ರಾಜ್ಯದಲ್ಲಿ ಸೇರಿಸುವುದಿಲ್ಲ. ಊಮೈಸೀಟ್‌ಗಳು ಮತ್ತು ಮೈಕ್ಸೋಮೈಸೀಟ್‌ಗಳ ಅಧ್ಯಯನಗಳನ್ನು ಈಗಲೂ ಅನೇಕ ವೇಳೆ ಶಿಲೀಂಧ್ರಶಾಸ್ತ್ರ ಪಠ್ಯಪುಸ್ತಕಗಳಲ್ಲಿ ಮತ್ತು ಪ್ರಾಥಮಿಕ ಸಂಶೋಧನಾ ಸಾಹಿತ್ಯದಲ್ಲಿ ಒಳಗೊಳ್ಳಲಾಗಿದೆ.<ref name="isbn0-12-509551-1">{{cite book |author=Blackwell M, Spatafora JW.|editor=Bills GF, Mueller GM, Foster MS.|chapter=Fungi and their allies |title=Biodiversity of Fungi: Inventory and Monitoring Methods |publisher=Elsevier Academic Press |location=Amsterdam |year=2004 |pages=18–20 |isbn=0-12-509551-1}}</ref> ಪ್ರಸ್ತುತ ಕೊನೊಜೋವಾದಲ್ಲಿ ವರ್ಗೀಕರಿಸಲ್ಪಟ್ಟ ನ್ಯೂಕ್ಲಿಯಾರಿಡ್‌ಗಳು ಯುಮೈಸೀಟ್ ಏಕಮೂಲ ವರ್ಗದ ಒಂದು ಸಹೋದರಿ ಗುಂಪಾಗಿರಬಹುದು, ಮತ್ತು ಹಾಗಾಗಿ ವಿಸ್ತೃತವಾದ ಶಿಲೀಂಧ್ರ ಸಾಮ್ರಾಜ್ಯದಲ್ಲಿ ಒಳಗೊಳ್ಳಲ್ಪಡಬಹುದು.<ref name="tabrizi">{{Cite journal |author=Shalchian-Tabrizi K, Minge MA, Espelund M, Orr R, Ruden T, Jakobsen KS, Cavalier-Smith T.|title= Multigene phylogeny of Choanozoa and the origin of animals|journal=PLoS ONE |volume=3|issue=5|pages= e2098 |year=2008|pmid=18461162|pmc= 2346548 |doi= 10.1371/journal.pone.0002098|url= http://www.plosone.org/article/info:doi/10.1371/journal.pone.0002098 }}</ref> == ಪರಿಸರ ವಿಜ್ಞಾನ == ಅನೇಕ ವೇಳೆ ಕಣ್ಣಿಗೆ ಕಾಣುವುದಿಲ್ಲವಾದರೂ, ಶಿಲೀಂಧ್ರಗಳು [[ಭೂಮಿ|ಭೂಮಿಯ]] ಮೇಲಿನ ಪ್ರತಿ ಪರಿಸರದಲ್ಲಿಯೂ ಇರುತ್ತವೆ ಮತ್ತು ಬಹುತೇಕ ಪರಿಸರ ವ್ಯವಸ್ಥೆಗಳಲ್ಲಿ ಬಹಳ ಮುಖ್ಯವಾದ ಪಾತ್ರಗಳನ್ನು ವಹಿಸುತ್ತವೆ. ಬ್ಯಾಕ್ಟೀರಿಯಾದ ಜೊತೆಗೆ, ಶಿಲೀಂಧ್ರಗಳು ಬಹುತೇಕ ಭೂಮಂಡಲದ (ಮತ್ತು ಕೆಲವು ಜಲೀಯ) ಪರಿಸರ ವ್ಯವಸ್ಥೆಗಳಲ್ಲಿ ಪ್ರಮುಖವಾದ ವಿಭಜಕಗಳಾಗಿವೆ, ಮತ್ತು ಹಾಗಾಗಿ ಜೈವಿಕ ಭೂರಾಸಾಯನಿಕ ಚಕ್ರಗಳಲ್ಲಿ<ref name="pmid17307120">{{cite journal |author=Gadd GM. |title=Geomycology: biogeochemical transformations of rocks, minerals, metals and radionuclides by fungi, bioweathering and bioremediation |journal=Mycological Research |volume=111 |issue=Pt 1 |pages=3–49 |year=2007 |pmid=17307120 |doi=10.1016/j.mycres.2006.12.001 |url=http://linkinghub.elsevier.com/retrieve/pii/S0953-7562(06)00336-4 |accessdate=2009-07-15}}</ref> ಮತ್ತು ಅನೇಕ ಆಹಾರ ಜಾಲಗಳಲ್ಲಿ ನಿರ್ಣಯಾತ್ಮಕ ಪಾತ್ರವನ್ನು ವಹಿಸುತ್ತವೆ. ವಿಭಜಕಗಳಾಗಿ ಅವು ಪೋಷಕಾಂಶ ಚಕ್ರದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ, ವಿಶೇಷವಾಗಿ ಸ್ಯಾಪ್ರೋಟ್ರೋಫ್‌ಗಳು ಮತ್ತು ಸಂಯುಕ್ತಜೀವಿಗಳಾಗಿ ಜೈವಿಕ ವಸ್ತುಗಳನ್ನು ಅಜೈವಿಕ ಅಣುಗಳಾಗಿ ಒಡೆಯುತ್ತವೆ. ಇವು ನಂತರ ಸಸ್ಯಗಳಲ್ಲಿ ಅಥವಾ ಇತರ ಜೀವಿಗಳಲ್ಲಿನ ಸಂವರ್ಧನ ಚಯಾಪಚಯ ಕ್ರಿಯೆಯ ಪ್ರತಿಕ್ರಿಯಾಸರಣಿಗಳಲ್ಲಿ ಪುನಃ-ಪ್ರವೇಶಿಸುತ್ತವೆ.<ref name="Lindahl">{{cite journal|author=Lindahl BD, Ihrmark K, Boberg J, Trumbore SE, Högberg P, Stenlid J, Finlay RD|year= 2007|title=Spatial separation of litter decomposition and mycorrhizal nitrogen uptake in a boreal forest|journal=New Phytologist|volume=173|pages=611–20|pmid=17244056|doi=10.1111/j.1469-8137.2006.01936.x|issue=3}}</ref><ref name="Barea">{{cite journal|author=Barea JM, Pozo MJ, Azcón R, Azcón-Aguilar C.|year= 2005|title=Microbial co-operation in the rhizosphere|journal=Journal of Experimental Botany|volume=56|pages=1761–78|pmid=15911555|doi=10.1093/jxb/eri197|issue=417}}</ref> === ಸಹಜೀವನ === ಅನೇಕ ಶಿಲೀಂಧ್ರಗಳು ಎಲ್ಲದರ ಜೊತೆಗೆ ಅಲ್ಲದಿದ್ದರೂ ಬಹುತೇಕ ಸಾಮ್ರಾಜ್ಯಗಳ ಜೀವಿಗಳ ಜೊತೆಗೆ ಪ್ರಮುಖವಾದ ಸಂಯುಕ್ತಜೀವನದ ಸಂಬಂಧಗಳನ್ನು ಹೊಂದಿವೆ.<ref name="Aanen">{{cite journal|author=Aanen DK.|year= 2006|title=As you reap, so shall you sow: coupling of harvesting and inoculating stabilizes the mutualism between termites and fungi|journal=[[Biology Letters]]|volume=೨|pages=೨೦೯–೧೨|pmid=೧೭೧೪೮೩೬೪|doi=೧೦.೧೦೯೮/rsbl.೨೦೦೫.೦೪೨೪|issue=೨|pmc=೧೬೧೮೮೮೬}}</ref><ref name="Nikoh and Fukatsu">{{cite journal|author=Nikoh N, Fukatsu T.|year= 2000|title=Interkingdom host jumping underground: phylogenetic analysis of entomoparasitic fungi of the genus ''Cordyceps''|journal=Molecular Biology and Evolution|volume=17|pages=2629–38|pmid=10742053|issue=4}}</ref><ref name="Perotto and Bonfante">{{cite journal|author=Perotto S, Bonfante P.|year=1997|title=Bacterial associations with mycorrhizal fungi: close and distant friends in the rhizosphere|journal=Trends in Microbiology|volume=5|pages=496–501|pmid=9447662|doi=10.1016/S0966-842X(97)01154-2|issue=12}}</ref> ಈ ಪರಸ್ಪರ ಕ್ರಿಯೆಗಳು ಸ್ವಭಾವದಲ್ಲಿ ಪರಸ್ಪರ ಪ್ರಯೋಜಕ ಅಥವಾ ಪ್ರತಿವರ್ತಿಯಾಗಿರಬಹುದು, ಅಥವಾ ಸಹಜೀವಿ ಶಿಲೀಂಧ್ರಗಳ ವಿಷಯದಲ್ಲಿ ಆಶ್ರಯದಾತಕ್ಕೆ ಸ್ಪಷ್ಟ ಪ್ರಯೋಜನ ಅಥವಾ ಕೇಡು ಮಾಡುವುದಿಲ್ಲ.<ref name="Arnold">{{cite journal|author=Arnold AE, Mejía LC, Kyllo D, Rojas EI, Maynard Z, Robbins N, Herre EA.|year=2003|title=Fungal endophytes limit pathogen damage in a tropical tree|journal=Proceedings of the National Academy of Sciences USA|volume=100|pages=15649–54|pmid=14671327|doi=10.1073/pnas.2533483100|issue=26|pmc=307622}}</ref><ref name="Paszkowski">{{cite journal|author=Paszkowski U.|year=2006|title=Mutualism and parasitism: the yin and yang of plant symbioses|journal=Current Opinion in Plant Biology|volume=9|pages=364–70|pmid=16713732|doi=10.1016/j.pbi.2006.05.008|issue=4}}</ref><ref name="Hube">{{cite journal|author=Hube B.|year=2004|title=From commensal to pathogen: stage- and tissue-specific gene expression of ''Candida albicans''|journal=Current Opinion in Microbiology|volume=7|pages=336–41|pmid=15288621|doi=10.1016/j.mib.2004.06.003|issue=4}}</ref> ==== ಸಸ್ಯಗಳೊಂದಿಗೆ ==== ಸಸ್ಯಗಳು ಮತ್ತು ಶಿಲೀಂಧ್ರಗಳ ನಡುವಣ ಶಿಲೀಂಧ್ರಮೂಲ ಸಂಯುಕ್ತಜೀವನವು ಬಹಳ ಸುಪರಿಚಿತ ಸಸ್ಯ-ಶಿಲೀಂಧ್ರ ಸಂಬಂಧಗಳಲ್ಲಿ ಒಂದಾಗಿದೆ ಮತ್ತು ಸಸ್ಯದ ಬೆಳವಣಿಗೆಗೆ ಹಾಗೂ ಅನೇಕ ಪರಿಸರ ವ್ಯವಸ್ಥೆಗಳಲ್ಲಿ ಉಳಿಕೆಗೆ ಗಣನೀಯ ಮಹತ್ವವನ್ನು ಹೊಂದಿದೆ; ೯೦% ಗಿಂತ ಹೆಚ್ಚು ಸಸ್ಯ ಪ್ರಭೇದಗಳು ಶಿಲೀಂಧ್ರಗಳೊಂದಿಗೆ ಶಿಲೀಂಧ್ರಮೂಲ ಸಂಬಂಧಗಳಲ್ಲಿ ತೊಡಗುತ್ತವೆ ಮತ್ತು ತಮ್ಮ ಉಳಿವಿಗೋಸ್ಕರ ಈ ಸಂಬಂಧವನ್ನು ಅವಲಂಬಿಸಿವೆ.<ref name="Bonfante 2003">{{cite journal|author=Bonfante P.|year=2003|title=Plants, mycorrhizal fungi and endobacteria: a dialog among cells and genomes|journal=The Biological Bulletin|volume=204|pages=215–20|pmid=12700157|url=http://www.biolbull.org/cgi/content/full/204/2/215?view=long&pmid=12700157|accessdate=2009-07-29|doi=10.2307/1543562|issue=2|jstor=1543562|archive-date=2011-06-16|archive-url=https://web.archive.org/web/20110616191626/http://www.biolbull.org/cgi/content/full/204/2/215?view=long&pmid=12700157|url-status=dead}}</ref> [[ಚಿತ್ರ:Neotyphodium coenophialum.jpg|thumb|left|upright|alt=A microscopic view of blue-stained cells, some with dark wavy lines in them|ಎತ್ತರವಾದ ಫೆಸ್ಕ್ಯು ಎಲೆಯ ಪೊರೆಯ ಅಂಗಾಂಶದ ಕೋಶಾಂತರದ ಸ್ಥಳಗಳಲ್ಲಿನ ಗಾಢ ಎಳೆಗಳು ಅಂತಸ್ಸಸ್ಯ ಶಿಲೀಂಧ್ರವಾದ ನಿಯೊಟೈಫೋಡಿಯಂ ಕೊಯೆನೊಫಿಯಲಂನ ಕವಕ ತಂತುಗಳಾಗಿವೆ.]] ಶಿಲೀಂಧ್ರಮೂಲ ಸಹಜೀವನವು ಪ್ರಾಚೀನವಾಗಿದ್ದು ಕನಿಷ್ಠಪಕ್ಷ ೪೦೦ ಮಿಲಿಯನ್ ವರ್ಷಗಳಷ್ಟು ಹಿಂದಿನದ್ದೆಂದು ಕಾಲನಿರ್ಧಾರ ಮಾಡಲಾಗಿದೆ.<ref name="Remy et al.">{{cite journal|author=Remy W, Taylor TN, Hass H, Kerp H. |year=1994|title= 4-hundred million year old vesicular-arbuscular mycorrhizae|journal= Proceedings of the National Academy of Sciences USA|volume=91|pages=11841–43|pmid=11607500|doi= 10.1073/pnas.91.25.11841|issue=25|pmc=45331}}</ref> ಇದು ಅನೇಕೆ ವೇಳೆ ನೈಟ್ರೇಟ್ ಮತ್ತು ಫಾಸ್ಪೇಟ್‍ನಂತಹ ಅತಿಮಹತ್ವದ ಸಸ್ಯ ಪೋಷಕಾಂಶಗಳ ಕಡಿಮೆ ಸಾರತೆಯನ್ನು ಹೊಂದಿರುವ ಮಣ್ಣಿನಿಂದ ಸಸ್ಯಗಳ ಅಜೈವಿಕ ಸಂಯುಕ್ತಗಳ ಅಂತರ್ಗ್ರಹಣವನ್ನು ಹೆಚ್ಚಿಸುತ್ತದೆ.<ref name="Lindahl" /><ref name="Heijden">{{cite journal|author=van der Heijden MG, Streitwolf-Engel R, Riedl R, Siegrist S, Neudecker A, Ineichen K, Boller T, Wiemken A, Sanders IR.|year= 2006|title=The mycorrhizal contribution to plant productivity, plant nutrition and soil structure in experimental grassland|journal=New Phytologist|volume=172|pages=739–52|pmid=17096799 | doi = 10.1111/j.1469-8137.2006.01862.x|issue=4}}</ref> ಶಿಲೀಂಧ್ರ ಸಹವರ್ತಿಗಳು ಕಾರ್ಬೋಹೈಡ್ರೇಟ್‌ಗಳು ಮತ್ತು ಇತರ ಪೋಷಕಾಂಶಗಳ ಸಸ್ಯದಿಂದ-ಸಸ್ಯದ ವರ್ಗಾವಣೆಯಲ್ಲಿಯೂ ಮಧ್ಯವರ್ತಿಯಾಗುತ್ತವೆ. ಅಂತಹ ಶಿಲೀಂಧ್ರಮೂಲ ಸಮುದಾಯಗಳನ್ನು "ಸಾಮಾನ್ಯ ಶಿಲೀಂಧ್ರಮೂಲ ಸಂಪರ್ಕಜಾಲಗಳು" ಎಂದು ಕರೆಯಲಾಗುತ್ತದೆ.<ref name="Selosse">{{cite journal|author=Selosse MA, Richard F, He X, Simard SW.|year= 2006|title=Mycorrhizal networks: des liaisons dangereuses?|journal=Trends in Ecology and Evolution|volume=21|pages=621–28|pmid=16843567|doi=10.1016/j.tree.2006.07.003|issue=11}}</ref> ಶಿಲೀಂಧ್ರಮೂಲದ ಒಂದು ವಿಶೇಷ ಸನ್ನಿವೇಶವೆಂದರೆ ಶಿಲೀಂಧ್ರ-ಭಿನ್ನಪೋಷಿತ್ವ. ಅಂದರೆ ಸಸ್ಯವು ತನ್ನ ಶಿಲೀಂಧ್ರ ಸಹಜೀವಿಯಿಂದ ತನ್ನ ಎಲ್ಲ ಪೋಷಕಾಂಶಗಳನ್ನು ಪಡೆದು ಶಿಲೀಂಧ್ರದ ಪರಜೀವಿಯಾಗಿರುತ್ತದೆ.<ref name="Merckx et al">{{cite journal|author=Merckx V, Bidartondo MI, Hynson NA.|year= 2009|title=Myco-heterotrophy: when fungi host plants|journal=Annals of Botany|volume=in press|issue=7|pages=1255|pmid=19767309|pmc=2778383|doi=10.1093/aob/mcp235}}</ref> ಕೆಲವು ಶಿಲೀಂಧ್ರ ಪ್ರಭೇದಗಳು ಬೇರುಗಳು, ಕಾಂಡಗಳು, ಮತ್ತು ಎಲೆಗಳ ಒಳಗಿನ ಅಂಗಾಂಶಗಳಲ್ಲಿ ವಾಸಿಸುತ್ತವೆ. ಆ ಸಂದರ್ಭದಲ್ಲಿ ಅವನ್ನು ಅಂತಸ್ಸಸ್ಯಗಳು ಎಂದು ಕರೆಯಲಾಗುತ್ತದೆ.<ref name="Schulz & Boyle">{{cite journal|author=Schulz B, Boyle C.|year= 2005|title=The endophytic continuum|journal=Mycological Research|volume=109|pages=661–86|pmid=16080390|doi=10.1017/S095375620500273X|issue=Pt 6}}</ref> ಶಿಲೀಂಧ್ರಮೂಲಕ್ಕೆ ಸಾದೃಶ್ಯವಾಗಿ, ಶಿಲೀಂಧ್ರಗಳಿಂದ ಅಂತಸ್ಸಸ್ಯ ನೆಲೆಸುವಿಕೆಯು ಎರಡೂ ಸಹಜೀವಿಗಳಿಗೆ ಪ್ರಯೋಜನ ತರಬಹುದು; ಉದಾಹರಣೆಗೆ, ಹುಲ್ಲುಗಳ ಅಂತಸ್ಸಸ್ಯಗಳು ತಮ್ಮ ಆಶ್ರಯದಾತಕ್ಕೆ ಸಸ್ಯಾಹಾರಿಗಳು ಮತ್ತು ಇತರ ಪಾರಿಸರಿಕ ಒತ್ತಡಗಳ ವಿರುದ್ಧ ಹೆಚ್ಚಿನ ಪ್ರತಿರೋಧಕತೆಯನ್ನು ಕೊಡುತ್ತವೆ ಮತ್ತು ಅದಕ್ಕೆ ಬದಲಾಗಿ ಸಸ್ಯದಿಂದ ಆಹಾರ ಮತ್ತು ವಸತಿಯನ್ನು ಪಡೆದುಕೊಳ್ಳುತ್ತವೆ.<ref name="Clay & Schardl">{{cite journal|author=Clay K, Schardl C.|year= 2002|title=Evolutionary origins and ecological consequences of endophyte symbiosis with grasses|journal=American Naturalist|volume=160 Suppl 4|pages=S99–S127|pmid=18707456|doi=10.1086/342161}}</ref> ==== ಪಾಚಿ ಮತ್ತು ಸೈನೋಬ್ಯಾಕ್ಟೀರಿಯಾಗಳೊಂದಿಗೆ ==== [[ಚಿತ್ರ:Lobaria pulmonaria 010108a.jpg|right|thumb|alt=A green, leaf-like structure attached to a tree, with a pattern of ridges and depression on the bottom surface|ಲೊಬಾರಿಯಾ ಪಲ್ಮೊನಾರಿಯಾ ಎಂಬ ಕಲ್ಲು ಹೂವಿನಲ್ಲಿ ಶೀಲಿಂಧ್ರಗಳು, ಪಾಚಿ, ಮತ್ತು ಸಯಾನೋಬ್ಯಾಕ್ಟೀರಿಯಾ ಪ್ರಭೇದಗಳ ಸಹಜೀವನ.]] ಕಲ್ಲುಹೂವುಗಳು ಪಾಚಿ ಅಥವಾ ಸೈನೋಬ್ಯಾಕ್ಟೀರಿಯಾ (ಕಲ್ಲುಹೂವುಗಳ ಪರಿಭಾಷೆಯಲ್ಲಿ "ಫೋಟೋಬಿಯೊಂಟ್ಸ್" ಎಂದು ಕರೆಯಲ್ಪಡುತ್ತದೆ) ಮತ್ತು ಶಿಲೀಂಧ್ರಗಳ (ಬಹುತೇಕವಾಗಿ ಆಸ್ಕೋಮೈಸೀಟ್‌ಗಳ ವಿವಿಧ ಪ್ರಭೇದಗಳು ಮತ್ತು ಕೆಲವು ಬೇಸಿಡಿಯೋಮೈಸೀಟ್‌ಗಳು) ನಡುವಣ ಸಂಯುಕ್ತಜೀವನದ ಸಂಬಂಧದಿಂದ ರೂಪಗೊಳ್ಳುತ್ತವೆ. ಇದರಲ್ಲಿ ಪ್ರತ್ಯೇಕ ಫೋಟೋಬಿಯಾಂಟ್ ಕೋಶಗಳು ಶಿಲೀಂಧ್ರದಿಂದ ರೂಪಗೊಂಡ ಒಂದು ಅಂಗಾಂಶದಲ್ಲಿ ನೆಡಲ್ಪಟ್ಟಿರುತ್ತವೆ.<ref name="lichens">{{cite book |title=Lichens of North America |author=Brodo IM, Sharnoff SD.|year=2001 |publisher=Yale University Press |isbn=0300082495 }}</ref> ಕಲ್ಲುಹೂವುಗಳು ಎಲ್ಲ ಖಂಡಗಳ ಮೇಲಿನ ಪ್ರತಿಯೊಂದು ಪರಿಸರ ವ್ಯವಸ್ಥೆಯಲ್ಲಿ ಇರುತ್ತವೆ. ಇವು ಮಣ್ಣಿನ ರಚನೆ ಹಾಗೂ ಜೈವಿಕ ಅನುಕ್ರಮದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ,<ref name="Raven2005">{{cite book |author=Raven PH, Evert RF, Eichhorn, SE.|title= Biology of Plants|edition=7|publisher=W. H. Freeman |year=2005|page=290 |chapter=14—Fungi |isbn=978-0716710073}}</ref> ಮತ್ತು ಧ್ರುವೀಯ, ಉನ್ನತ ಪರ್ವತ ಪ್ರದೇಶ, ಹಾಗೂ ಅರೆಶುಷ್ಕ ಮರುಭೂಮಿ ಪ್ರದೇಶಗಳು ಸೇರಿದಂತೆ ತೀವ್ರವಾದ ಪರಿಸರಗಳಲ್ಲಿ ಪ್ರಧಾನವಾದ ಜೀವಿಗಳಾಗಿವೆ.<ref>ಡಿಕಾನ್, ಪು. ೨೬೭.</ref> ಅವುಗಳು ಬರಿಯ ಮಣ್ಣು, ಕಲ್ಲುಗಳು, ಮರದ ತೊಗಟೆ, ಕಟ್ಟಿಗೆ, ಚಿಪ್ಪುಗಳು, ಶೀತವಲಯದ ವರಟೆಗಳು ಮತ್ತು ಎಲೆಗಳನ್ನು ಒಳಗೊಂಡಂತೆ ನಿರಾಶ್ರಯವಾದ ಮೇಲ್ಮೈಗಳ ಮೇಲೆ ಬೆಳೆಯುವುದಕ್ಕೆ ಸಮರ್ಥವಾಗಿರುತ್ತವೆ.<ref name="isbn1-56098-879-7">{{cite book |author= Purvis W. |title=Lichens |publisher=Smithsonian Institution Press in association with the Natural History Museum, London |location=Washington, D.C. |year=2000 |pages=49–75 |isbn=1-56098-879-7}}</ref> ಶಿಲೀಂಧ್ರಮೂಲಗಳಲ್ಲಿರುವಂತೆ, ಫೋಟೋಬಿಯೊಂಟ್ ದ್ಯುತಿಸಂಶ್ಲೇಷಣೆಯ ಮೂಲಕ ಸಕ್ಕರೆಗಳು ಮತ್ತು ಇತರ ಕಾರ್ಬೋಹೈಡ್ರೇಟ್‌ಗಳನ್ನು ನೀಡುತ್ತದೆ, ಹಾಗೆಯೇ ಶಿಲೀಂಧ್ರವು ಖನಿಜಗಳು ಮತ್ತು ನೀರನ್ನು ಕೊಡುತ್ತದೆ. ಎರಡೂ ಸಂಯುಕ್ತ ಜೀವಿಗಳ ಕ್ರಿಯೆಗಳು ಎಷ್ಟು ನಿಕಟವಾಗಿ ಹೆಣೆದುಕೊಂಡಿವೆಯೆಂದರೆ ಅವು ಬಹುತೇಕ ಒಂದೇ ಒಂಟಿ ಜೀವಿಯಂತೆ ಕಾರ್ಯನಿರ್ವಹಿಸುತ್ತವೆ; ಬಹುತೇಕ ಸಂದರ್ಭಗಳಲ್ಲಿ ಪರಿಣಾಮರೂಪಿಯಾದ ಜೀವಿಯು ಪ್ರತ್ಯೇಕ ಘಟಕಗಳಿಂದ ಬಹಳವಾಗಿ ಭಿನ್ನವಾಗಿರುತ್ತದೆ. ಲೈಕೆನೈಸೇಷನ್ ಪೋಷಣೆಯ ಒಂದು ಸಾಮಾನ್ಯವಾದ ವಿಧವಾಗಿದೆ; ಸುಮಾರು ೨೦% ಶಿಲೀಂಧ್ರಗಳು - ೧೭,೫೦೦ ಮತ್ತು ೨೦,೦೦೦ ನಡುವೆ ವರ್ಣಿಸಲ್ಪಟ್ಟ ಪ್ರಭೇದಗಳು - ಲೈಕನೈಜ಼್ ಆಗುತ್ತವೆ.<ref>ಕರ್ಕ್ ''ಎಟ್ ಆಲ್'' ., ಪು. ೩೭೮.</ref> ಬಹುತೇಕ ಕಲ್ಲುಹೂವುಗಳಿಗೆ ಸಾಮಾನ್ಯವಾಗಿರುವ ಗುಣಲಕ್ಷಣಗಳಲ್ಲಿ ದ್ಯುತಿಸಂಶ್ಲೇಷಣೆ ಮೂಲಕ ಜೈವಿಕ ಇಂಗಾಲವನ್ನು ಪಡೆಯುವುದು, ನಿಧಾನ ಬೆಳವಣಿಗೆ, ಸಣ್ಣ ಗಾತ್ರ, ದೀರ್ಘ ಜೀವಿತಾವಧಿ, ದೀರ್ಘ-ಕಾಲದವರೆಗೆ ಉಳಿಯುವ (ಋತುಕಾಲಿಕ) ಸಸ್ಯೀಯ ಸಂತಾನೋತ್ಪತ್ತಿ ರಚನೆಗಳು, ಹೆಚ್ಚಾಗಿ ವಾಯುವಾಹಿತ ಮೂಲಗಳಿಂದ ಪಡೆದುಕೊಂಡ ಖನಿಜ ಪೋಷಕಾಂಶಗಳು, ಮತ್ತು ಅದೇ ಆವಾಸಸ್ಥಾನದಲ್ಲಿರುವ ಬಹುತೇಕ ಇತರ ದ್ಯುತಿಸಂಶ್ಲೇಷಕ ಜೀವಿಗಳಿಗಿಂತ ಶುಷ್ಕಸ್ಥಿತಿಗೆ ಹೆಚ್ಚಿನ ಸಹಿಷ್ಣುತೆ ಸೇರಿವೆ.<ref>ಡಿಕಾನ್, ಪುಪು. ೨೬೭–೭೬.</ref> ==== ಕೀಟಗಳ ಜೊತೆಗೆ ==== ಅನೇಕ ಕೀಟಗಳು ಕೂಡ ಶಿಲೀಂಧ್ರಗಳ ಜೊತೆಗೆ ಪರಸ್ಪರ ಪ್ರಯೋಜಕ ಸಂಬಂಧಗಳಲ್ಲಿ ತೊಡಗುತ್ತವೆ. ಇರುವೆಗಳ ಹಲವಾರು ಗುಂಪುಗಳು ಏಗರಿಕೆಲಿಸ್‌ನ ಗಣದಲ್ಲಿನ ಶಿಲೀಂಧ್ರಗಳನ್ನು ತಮ್ಮ ಆಹಾರದ ಪ್ರಾಥಮಿಕ ಮೂಲವಾಗಿ ಬೆಳೆಸುತ್ತವೆ. ಆಂಬ್ರೋಸಿಯಾ ಜೀರುಂಡೆಗಳು ಅವು ಮುತ್ತಿಕೊಳ್ಳುವ ಮರಗಳ ತೊಗಟೆಯಲ್ಲಿನ ಶಿಲೀಂಧ್ರಗಳ ವಿವಿಧ ಪ್ರಭೇದಗಳನ್ನು ಬೆಳೆಸುತ್ತವೆ.<ref name="pmid2696562">{{cite journal |author=Douglas AE. |title=Mycetocyte symbiosis in insects |journal=Biological Reviews of the Cambridge Philosophical Society |volume=64 |issue=4 |pages=409–34|year=1989 |pmid=2696562|accessdate=2009-04-25 |doi=10.1111/j.1469-185X.1989.tb00682.x}}</ref> ಅದೇ ರೀತಿ, ಹಲವಾರು ಮರ ಕಣಜ ಪ್ರಭೇದಗಳ ಹೆಣ್ಣು ಹುಳುಗಳು (''ಸೈರೆಕ್ಸ್'' ಜಾತಿ) ಕಟ್ಟಿಗೆಯನ್ನು ಕೊಳೆಯಿಸುವ ಶಿಲೀಂಧ್ರವಾದ ''ಅಮಿಲೋಸ್ಟೆರಿಯಮ್ ಅರೆಲ್ಯಾಟಮ್‌'' ನ ಬೀಜಕಗಳ ಜೊತೆಗೆ ಪೈನ್ ಮರಗಳ ಬಿಳಿಪಟ್ಟೆಯೊಳಗೆ ತಮ್ಮ ಮೊಟ್ಟೆಗಳನ್ನು ಸೇರಿಸುತ್ತವೆ; ಶಿಲೀಂಧ್ರದ ಬೆಳವಣಿಗೆಯು ಕಣಜ ಲಾರ್ವಗಳ ಬೆಳವಣಿಗೆಗೆ ಅತಿಯೋಗ್ಯ ಪೋಷಕಾಂಶಗಳ ಪರಿಸ್ಥಿತಿಗಳನ್ನು ಒದಗಿಸುತ್ತದೆ.<ref>ಡಿಕಾನ್, ಪು. ೨೭೭.</ref> ಆಫ್ರಿಕಾದ ಸವನ್ನಾ ಹುಲ್ಲುಗಾವಲಿನಲ್ಲಿರುವ ಗೆದ್ದಲುಗಳು ಕೂಡ ಶಿಲೀಂಧ್ರಗಳನ್ನು ಬೆಳೆಸುತ್ತವೆ ಎಂದು ತಿಳಿದಿದೆ;<ref name="pmid17148364">{{cite journal |author=Aanen DK. |title=As you reap, so shall you sow: coupling of harvesting and inoculating stabilizes the mutualism between termites and fungi |journal=Biology Letters |volume=2 |issue=2 |pages=209–12 |year=2006 |pmid=17148364 |pmc=1618886 |doi=10.1098/rsbl.2005.0424 |url=http://rsbl.royalsocietypublishing.org/cgi/pmidlookup?view=long&pmid=17148364 |accessdate=2009-04-25 }}{{Dead link|date=ಡಿಸೆಂಬರ್ 2025 |bot=InternetArchiveBot |fix-attempted=yes }}</ref> ಮತ್ತು ''ಕ್ಯಾಂಡಿಡಾ'' ಹಾಗೂ ''ಲಾಕೆನ್ಸಿಯ'' ಜಾತಿಯ ಯೀಸ್ಟ್‌ಗಳು ನ್ಯೂರಾಪ್ಟರಾಗಳು, ಜೀರುಂಡೆಗಳು, ಹಾಗೂ ಜಿರಳೆಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ಕೀಟಗಳ ಕರುಳಿನಲ್ಲಿ ವಾಸಿಸುತ್ತವೆ; ಆದರೆ ಈ ಶಿಲೀಂಧ್ರಗಳು ಅವುಗಳ ಆಶ್ರಯದಾತಗಳಿಗೆ ಉಪಯೋಗಕರವಾಗಿವೆಯೇ ಅಥವಾ ಇಲ್ಲವೇ ಎಂಬುದು ತಿಳಿದುಬಂದಿಲ್ಲ.<ref name="Nguyen et al.">{{cite journal |author=Nguyen NH, Suh SO, Blackwell M.|title=Five novel ''Candida'' species in insect-associated yeast clades isolated from ''Neuroptera'' and other insects |journal=Mycologia |volume=99 |issue=6 |pages=842–58|year=2007|pmid=18333508|doi=10.3852/mycologia.99.6.842}}</ref> ==== ರೋಗಕಾರಕಗಳು ಮತ್ತು ಪರಾವಲಂಬಿಗಳಾಗಿ ಶಿಲೀಂಧ್ರಗಳು ==== [[ಚಿತ್ರ:Aecidium magnellanicum.jpg|right|thumb|alt=A thin brown stick positioned horizontally with roughly two dozen clustered orange-red leaves originating from a single point in the middle of the stick. These orange leaves are three to four times larger than the few other green leaves growing out of the stick, and are covered on the lower leaf surface with hundreds of tiny bumps. The background shows the green leaves and branches of neighboring shrubs.|ಸಸ್ಯ ರೋಗಕಾರಕವಾದ ''ಆ‍ಸಿಡಿಯಂ ಮೆಜಲಾನಿಕಂ'' ಕಲಾಫೇಟ್ ಬೂಷ್ಟನ್ನು ಉಂಟುಮಾಡುತ್ತದೆ, ಇಲ್ಲಿ ಚಿಲಿಯಲ್ಲಿನ ಬೆರ್ಬರಿಸ್ ಪೊದೆಗಳ ಮೇಲೆ ಕಾಣಬಹುದು.]] ಅನೇಕ ಶಿಲೀಂಧ್ರಗಳು ಸಸ್ಯಗಳು, ಪ್ರಾಣಿಗಳು (ಮಾನವರನ್ನು ಒಳಗೊಂಡಂತೆ), ಮತ್ತು ಇತರ ಶಿಲಿಂಧ್ರಗಳ ಮೇಲೆ ಪರಾವಲಂಬಿಗಳಾಗಿವೆ. ಅನೇಕ ಬೇಸಾಯ ಮಾಡಲ್ಪಟ್ಟ ಸಸ್ಯಗಳಲ್ಲಿ, ಕೃಷಿಗೆ ಮತ್ತು ಅರಣ್ಯಪ್ರದೇಶಗಳಿಗೆ ವ್ಯಾಪಕ ಹಾನಿ ಮತ್ತು ನಷ್ಟಗಳನ್ನು ಉಂಟುಮಾಡುವ ಅಪಾಯಕರ ರೋಗಕಾರಕಗಳಲ್ಲಿ ರೈಸ್ ಬ್ಲಾಸ್ಟ್ ಶಿಲೀಂಧ್ರ ''ಮ್ಯಾಗ್ನಪೋರ್ತ್ ಒರೈಜ್'',<ref name="Talbot">{{cite journal|author=Talbot NJ.|year=2003|title=On the trail of a cereal killer: Exploring the biology of ''Magnaporthe grisea''|journal=Annual Reviews in Microbiology|volume=57|pages=177–202|pmid=14527276|doi=10.1146/annurev.micro.57.030502.090957}}</ref> ''ಒಫಿಸ್ತೋಮಾ ಉಲ್ಮಿ'' ಹಾಗೂ ''ಒಫಿಸ್ತೋಮಾ ನೊವೊ-ಉಲ್ಮಿ''ಗಳಂತಹ ಡಚ್ ಎಲ್ಮ್ ರೋಗ ಉಂಟುಮಾಡುವ ಮರಗಳ ರೋಗಕಾರಕಗಳು,<ref name="Paoletti ">{{cite journal|author=Paoletti M, Buck KW, Brasier CM.|year=2006|title=Selective acquisition of novel mating type and vegetative incompatibility genes via interspecies gene transfer in the globally invading eukaryote ''Ophiostoma novo-ulmi''|journal=Molecular Ecology|volume=15|pages=249–62|pmid=16367844|doi=10.1111/j.1365-294X.2005.02728.x|issue=1}}</ref> ಮತ್ತು ಚೆಸ್ಟ್‌ನಟ್ ಕಾಡಿಗೆ ರೋಗಕ್ಕೆ ಕಾರಣವಾದ ''ಕ್ರೈಫೋನೆಕ್ಟೀರಿಯಾ ಪ್ಯಾರಸಿಟಿಕಾ'',<ref name="Gryzenhout">{{cite journal|author=Gryzenhout M, Wingfield BD, Wingfield MJ.|year=2006|title=New taxonomic concepts for the important forest pathogen ''Cryphonectria parasitica'' and related fungi|journal=FEMS Microbiology Letters|volume=258|pages=161–72|pmid=16640568|doi=10.1111/j.1574-6968.2006.00170.x|issue=2}}</ref> ಮತ್ತು ''ಫುಸಾರಿಯಮ್'', ''ಉಸ್ಟಿಲಾಗೊ'', ''ಆಲ್ಟರ್ನಾರಿಯಾ'', ಮತ್ತು ''ಕೊಕ್ಲಿಯೋಬೊಲಸ್'' ಜಾತಿಗಳಲ್ಲಿನ ಸಸ್ಯಗಳ ರೋಗಕಾರಕಗಳು.<ref name="Paszkowski" /> ''ಪೈಸಿಲೋಮೈಸಿಸ್ ಲಿಲಾಸಿನಸ್‌'' ಗಳಂತಹ ಕೆಲವು ಮಾಂಸಾಹಾರಿ ಶಿಲೀಂಧ್ರಗಳು ನೆಮಟೋಡ್‍ಗಳ ಪರಭಕ್ಷಕಗಳಾಗಿವೆ. ಇವು ಸಂಕೋಚಿಸುವ ವಲಯಗಳು ಅಥವಾ ಅಂಟು ಜಾಲಗಳಂತಹ ವಿಶೇಷೀಕೃತ ರಚನೆಗಳ ವ್ಯೂಹವನ್ನು ಬಳಸಿ ಆಹಾರವನ್ನು ಪಡೆದುಕೊಳ್ಳುತ್ತವೆ.<ref name="pmid17494736">{{cite journal |author=Yang Y, Yang E, An Z, Liu X. |title=Evolution of nematode-trapping cells of predatory fungi of the Orbiliaceae based on evidence from rRNA-encoding DNA and multiprotein sequences |journal=Proceedings of the National Academy of Sciences USA|volume=104 |issue=20 |pages=8379–84 |year=2007|pmid=17494736 |pmc=1895958 |doi=10.1073/pnas.0702770104 |url=http://www.pnas.org/cgi/pmidlookup?view=long&pmid=17494736 |accessdate=2009-04-25}}</ref> ಕೆಲವು ಶಿಲೀಂಧ್ರಗಳು ಮಾನವರಲ್ಲಿ ಅಪಾಯಕಾರಿ ರೋಗಗಳನ್ನು ಉಂಟುಮಾಡಬಹುದು, ಅವುಗಳಲ್ಲಿ ಹಲವಾರು ರೋಗಗಳು ಚಿಕಿತ್ಸೆ ಕೊಡದಿದ್ದರೆ ಮಾರಣಾಂತಿಕವಾಗಿರುತ್ತವೆ. ಇವುಗಳಲ್ಲಿ ಆಸ್ಪೆರ್ಜಿಲ್ಲೋಸಸ್, ಕ್ಯಾಂಡಿಡೋಸಸ್, ಕೊಸಿಡಿಯೋಡೋಮೈಕೋಸಿಸ್, ಕ್ರಿಪ್ಟೋಕೋಕೊಸಿಸ್, ಹಿಸ್ಟೋಪ್ಲಾಸ್ಮೋಸಿಸ್, ಮೈಸಿಟೊಮಾಗಳು, ಮತ್ತು ಪ್ಯಾರಾಕೊಕಿಡಿಯೋಡೊಮೈಕೋಸಿಸ್ ಸೇರಿವೆ. ಇದಲ್ಲದೆ, ಪ್ರತಿರಕ್ಷಾನ್ಯೂನತೆಗಳನ್ನು ಹೊಂದಿರುವ ವ್ಯಕ್ತಿಗಳು ''ಆಸ್ಪೆರ್ಜಿಲಸ್'', ''ಕ್ಯಾಂಡಿಡಾ'', ''ಕ್ರಿಪ್ಟೋಕೊಕಸ್'' ,<ref name="Hube" /><ref name="Nielsen and Heitman">{{cite journal|author=Nielsen K, Heitman J.|year=2007|title=Sex and virulence of human pathogenic fungi|journal=Advances in Genetics|volume=57|pages=143–73|pmid=17352904|doi=10.1016/S0065-2660(06)57004-X}}</ref><ref name="Brakhage">{{cite journal|author=Brakhage AA.|year=2005|title=Systemic fungal infections caused by ''Aspergillus'' species: epidemiology, infection process and virulence determinants|journal=Current Drug Targets|volume=6|pages=875–86|pmid=16375671 | doi = 10.2174/138945005774912717|issue=8}}</ref> ''ಹಿಸ್ಟೋಪ್ಲಾಸ್ಮಾ'',<ref name="Kauffman">{{cite journal|author=Kauffman CA.|year=2007|title=Histoplasmosis: a clinical and laboratory update|journal=Clinical Microbiology Reviews|volume=20|pages=115–32|pmid=17223625|doi=10.1128/CMR.00027-06|issue=1|pmc=1797635}}</ref> ಮತ್ತು ''ನ್ಯುಮೋಸಿಸ್ಟಿಸ್'' <ref name="Kauffman"/> ಜಾತಿಗಳಿಂದ ರೋಗಕ್ಕೆ ವಿಶೇಷವಾಗಿ ಈಡಾಗುತ್ತಾರೆ. ಇತರ, ಚರ್ಮಜೀವಿ ಮತ್ತು ಕೆರಾಟಿನೋಫಿಲಿಕ್ ಶಿಲೀಂಧ್ರಗಳೆಂದು ಕರೆಯಲ್ಪಡುವ ಶಿಲೀಂಧ್ರಗಳು ಕಣ್ಣುಗಳು, ಉಗುರುಗಳು, ಕೂದಲು, ಮತ್ತು ಪ್ರಮುಖವಾಗಿ ಚರ್ಮದ ಮೇಲೆ ದಾಳಿಮಾಡಬಲ್ಲವು, ಮತ್ತು ಗಜಕರ್ಣ ಹಾಗೂ ಅತ್ಲೆಟ್ಸ್ ಫೂಟ್‌ಗಳಂತಹ ಸ್ಥಳೀಯ ಸೋಂಕುಗಳನ್ನು ಉಂಟುಮಾಡುತ್ತವೆ.<ref name="isbn1-4160-4470-1">{{cite book |author=Cook GC, Zumla AI. |title=Manson's Tropical Diseases: Expert Consult |publisher=Saunders Ltd|year=2008 |page=347 |isbn=1-4160-4470-1}}</ref> ಶಿಲೀಂಧ್ರ ಬೀಜಕಗಳೂ ಅಲರ್ಜಿಗಳ ಒಂದು ಕಾರಣವಾಗಿವೆ, ಮತ್ತು ಭಿನ್ನವಾದ ವರ್ಗೀಕರಣ ಗುಂಪುಗಳ ಶಿಲೀಂಧ್ರಗಳು ಅಲರ್ಜಿಕ ಪ್ರತಿಕ್ರಿಯೆಗಳನ್ನು ಪ್ರಚೋದಿಸಬಹುದು.<ref name="pmid17709917">{{cite journal |author=Simon-Nobbe B, Denk U, Pöll V, Rid R, Breitenbach M. |title=The spectrum of fungal allergy |journal=International Archives of Allergy and Immunology |volume=145 |issue=1 |pages=58–86 |year=2008 |pmid=17709917 |doi=10.1159/000107578 |url=}}</ref> == ಮಾನವ ಬಳಕೆ == [[ಚಿತ್ರ:S cerevisiae under DIC microscopy.jpg|thumb|upright|right|alt=Microscopic view of five spherical structures; one of the spheres is considerably smaller than the rest and attached to one of the larger spheres|ಸ್ಯಾಕರೋಮೈಸಿಸ್ ಸೆರೆವಿಸಿಯಾ ಕೋಶಗಳು ಡಿಐಸಿ ಸೂಕ್ಷ್ಮದರ್ಶಕದಿಂದ ಕಾಣಿಸಿಕೊಳ್ಳುತ್ತವೆ.]] ಆಹಾರ ತಯಾರಿಕೆ ಅಥವಾ ಸಂರಕ್ಷಣೆ ಹಾಗೂ ಇತರ ಉದ್ದೇಶಗಳಿಗೆ ಮಾನವರಿಂದ ಶಿಲೀಂಧ್ರಗಳ ಬಳಕೆ ವ್ಯಾಪಕವಾಗಿದೆ ಹಾಗೂ ದೀರ್ಘ ಇತಿಹಾಸ ಹೊಂದಿದೆ. ಅಣಬೆ ವ್ಯವಸಾಯ ಹಾಗೂ ಅಣಬೆ ಸಂಗ್ರಹಣೆ ಹಲವು ದೇಶಗಳಲ್ಲಿ ದೊಡ್ಡ ಉದ್ಯಮಗಳಾಗಿವೆ. ಶಿಲೀಂಧ್ರಗಳ ಐತಿಹಾಸಿಕ ಬಳಕೆಗಳ ಹಾಗೂ ಸಮಾಜಶಾಸ್ತ್ರೀಯ ಪ್ರಭಾವದ ಅಧ್ಯಯನವು ಇಥ್ನೊಮೈಕೊಲೊಜಿ ಎಂದು ಪರಿಚಿತವಾಗಿದೆ. ಪ್ರತಿಸೂಕ್ಷ್ಮಜೀವಿ ಅಥವಾ ಇತರ ಜೈವಿಕ ಚಟುವಟಿಕೆಗಳುಳ್ಳ ಅಗಾಧ ಶ್ರೇಣಿಯ ನೈಸರ್ಗಿಕ ಉತ್ಪನ್ನಗಳನ್ನು ಉತ್ಪತ್ತಿ ಮಾಡುವ ಈ ಗುಂಪಿನ ಸಾಮರ್ಥ್ಯದ ಕಾರಣ, ಅನೇಕ ಪ್ರಭೇದಗಳನ್ನು ಪ್ರತಿಜೀವಕಗಳು, ವಿಟೆಮಿನ್‌ಗಳು, ಮತ್ತು ಕ್ಯಾನ್ಸರ್-ನಿರೋಧಕ ಹಾಗೂ ಕೊಬ್ಬು-ಕಡಿಮೆಮಾಡುವ ಔಷಧಿಗಳ ಕೈಗಾರಿಕಾ ಉತ್ಪಾದನೆಗೆ ದೀರ್ಘ ಕಾಲದಿಂದ ಬಳಸಲಾಗುತ್ತಿದೆ ಅಥವಾ ಅಭಿವೃದ್ಧಿಗೊಳಿಸಲಾಗುತ್ತಿದೆ. ಹೆಚ್ಚು ಇತ್ತೀಚೆಗೆ, ಶಿಲೀಂಧ್ರಗಳ ಆನುವಂಶಿಕ ಎಂಜಿನಿಯರಿಂಗ್‍ಗೆ ವಿಧಾನಗಳನ್ನು ಅಭಿವೃದ್ಧಿಗೊಳಿಸಲಾಗಿದೆ.<ref name="Finsham 1989">{{cite journal|author=Fincham JRS.|title=Transformation in fungi|journal=Microbiological Reviews|volume=53|issue=1|pages=148–70|year=1989|pmid=2651864|doi=|url=http://www.pubmedcentral.nih.gov/articlerender.fcgi?tool=pubmed&pubmedid=2651864|pmc=372721}}{{Dead link|date=ನವೆಂಬರ್ 2024 |bot=InternetArchiveBot |fix-attempted=yes }}</ref> ಇದು ಶಿಲೀಂಧ್ರ ಪ್ರಭೇದಗಳ ಚಯಾಪಚಯಿ ಎಂಜಿನಿಯರಿಂಗ್ ಅನ್ನು ಸಾಧ್ಯವಾಗಿಸುತ್ತದೆ. ಉದಾಹರಣೆಗೆ, (ದೊಡ್ಡ ಕಿಣ್ವನ ಪಾತ್ರೆಗಳಲ್ಲಿ ವೇಗದ ಗತಿಯಲ್ಲಿ ವೃದ್ಧಿಸಲು ಸುಲಭವಾದ) ಯೀಸ್ಟ್ ಪ್ರಭೇದಗಳ ತಳಿಸಂಬಂಧಿ ಮಾರ್ಪಾಡು<ref name="Hawkins & Smolke 2008">{{cite journal |author=Hawkins KM, Smolke CD.|title=Production of benzylisoquinoline alkaloids in ''Saccharomyces cerevisiae''|journal=Nature Chemical Biology|volume=4|issue=9 |pages=564–73|year=2008 |pmid=18690217 |doi= 10.1038/nchembio.105|url= |pmc=2830865 }}</ref> ಔಷಧಿ ಉತ್ಪಾದನೆಯ ದಾರಿಗಳನ್ನು ತೆರೆದಿದೆ. ಇವು ಆದ್ಯ ಮೂಲ ಜೀವಿಗಳಿಂದ ಮಾಡಲಾದ ಉತ್ಪಾದನೆಗಿಂತ ಸಂಭಾವ್ಯವಾಗಿ ಹೆಚ್ಚು ಪರಿಣಾಮಕಾರಿಯಾಗಿವೆ.<ref name="Huang et al 2008">{{cite journal |author=Huang B, Guo J, Yi B, Yu X, Sun L, Chen W.|title=Heterologous production of secondary metabolites as pharmaceuticals in ''Saccharomyces cerevisiae''|journal=Biotechnology Letters|volume=30 |issue=7 |pages=1121–37|year=2008 |pmid=18512022 |doi= 10.1007/s10529-008-9663-z|url= }}</ref> === ಔಷಧಿಗಳು === ಔಷಧ ಶಾಸ್ತ್ರರೀತ್ಯ ಸಕ್ರಿಯ ಔಷಧಿಗಳ ಪ್ರಮುಖ ಮೂಲಗಳಾದ ಚಯಾಪಚಯಜಗಳು ಅನೇಕ ಪ್ರಭೇದಗಳಿಂದ ಉತ್ಪತ್ತಿಯಾಗುತ್ತವೆ. ಪೆನಿಸಿಲಿನ್‍ಗಳು ಸೇರಿದಂತೆ ಪ್ರತಿಜೀವಕಗಳು ವಿಶೇಷವಾಗಿ ಮುಖ್ಯವಾಗಿವೆ. ಇವು β-ಲ್ಯಾಕ್ಟಂ ಪ್ರತಿಜೀವಕಗಳ ಒಂದು ರಾಚನಿಕವಾಗಿ ಸಂಬಂಧಿತ ಗುಂಪಾಗಿವೆ ಮತ್ತು ಇವನ್ನು ಚಿಕ್ಕ ಪೆಪ್ಟೈಡ್‍ಗಳಿಂದ ಸಂಶ್ಲೇಷಿಸಲಾಗುತ್ತದೆ. ಪೆನ್ಸಿಲಿನ್ G ಯಂತಹ (''ಪೆನ್ಸಿಲಿಯಂ ಕ್ರೈಸೊಜಿನಂ'' ಯಿಂದ ಉತ್ಪತ್ತಿಯಾದ) ನೈಸರ್ಗಿಕವಾಗಿ ದೊರಕುವ ಪೆನ್ಸಿಲಿನ್‍ಗಳು ತುಲನಾತ್ಮಕವಾಗಿ ಕಿರಿದಾದ ವ್ಯಾಪ್ತಿಯ ಜೈವಿಕ ಚಟುವಟಿಕೆ ಹೊಂದಿವೆಯಾದರೂ, ವಿಶಾಲ ವ್ಯಾಪ್ತಿಯ ಇತರ ಪೆನ್ಸಿಲಿನ್‌ಗಳನ್ನು ನೈಸರ್ಗಿಕ ಪೆನ್ಸಿಲಿನ್‌ಗಳ ರಾಸಾಯನಿಕ ಮಾರ್ಪಾಡಿನಿಂದ ಉತ್ಪತ್ತಿ ಮಾಡಬಹುದು. ಆಧುನಿಕ ಪೆನ್ಸಿಲಿನ್‌ಗಳು ಅರೆ ಸಂಯೋಜಿತ ಸಂಯುಕ್ತಗಳಾಗಿದ್ದು ಇವುಗಳನ್ನು ಆರಂಭದಲ್ಲಿ ಕಿಣ್ವನ ಸಂಗೋಪನಕೃಷಿಯಿಂದ ಪಡೆಯಲಾಗುತ್ತದೆ, ಆದರೆ ಕೆಲವು ನಿರ್ದಿಷ್ಟ ಅಪೇಕ್ಷಣೀಯ ಗುಣಲಕ್ಷಣಗಳಿಗಾಗಿ ರಾಚನಿಕವಾಗಿ ಮಾರ್ಪಡಿಸಲಾಗುತ್ತದೆ.<ref name="pmid15719552">{{cite journal |author=Brakhage AA, Spröte P, Al-Abdallah Q, Gehrke A, Plattner H, Tüncher A. |title=Regulation of penicillin biosynthesis in filamentous fungi |journal=Advances in Biochemical Engineering/biotechnology |volume=88 |issue= |pages=45–90 |year=2004 |pmid=15719552 |doi= |url= |accessdate=}}</ref> ಶಿಲೀಂಧ್ರಗಳಿಂದ ಉತ್ಪತ್ತಿ ಮಾಡಲಾಗುವ ಇತರ ಪ್ರತಿಜೀವಕಗಳಲ್ಲಿ ಸಿಕ್ಲೊಸ್ಪೊರಿನ್ (ಸಾಮಾನ್ಯವಾಗಿ ಕಸಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಪ್ರತಿರಕ್ಷಾ ನಿರೋಧಕವಾಗಿ ಬಳಸಲಾಗುತ್ತದೆ), ಹಾಗೂ ಫುಸಿಡಿಕ್ ಆಮ್ಲ (ಮೆಥಿಸಿಲಿನ್‌ ಪ್ರತಿರೋಧಕ ''ಸ್ಟ್ಯಾಫೈಲೊಕೊಕಸ್ ಒರಿಯಸ್'' ಬ್ಯಾಕ್ಟೀರಿಯಾದಿಂದ ಸೋಂಕನ್ನು ನಿಯಂತ್ರಿಸಲು ಸಹಾಯ ಮಾಡಲು ಬಳಸಲಾಗುತ್ತದೆ) ಸೇರಿವೆ.<ref name="pmid18221183">{{cite journal |author=Pan A, Lorenzotti S, Zoncada A.|title=Registered and investigational drugs for the treatment of methicillin-resistant ''Staphylococcus aureus'' infection |journal=Recent Patents on Anti-infective Drug Discovery |volume=3 |issue=1 |pages=10–33 |year=2008|pmid=18221183 |doi= 10.2174/157489108783413173|url=}}</ref> ಈ ಪ್ರತಿಜೀವಕಗಳನ್ನು ಬ್ಯಾಕ್ಟೀರಿಯಾದಿಂದ ಬರುವ ರೋಗಗಳ ಚಿಕಿತ್ಸೆಗೆ ವ್ಯಾಪಕವಾಗಿ ಬಳಸಲಾಗುತ್ತದೆ, ಉದಾಹರಣೆಗೆ ಕ್ಷಯರೋಗ, ಪರಂಗಿ ಹುಣ್ಣು, ಕುಷ್ಠರೋಗ. ಅನೇಕ ಇತರ ಪ್ರತಿಜೀವಕಗಳನ್ನು ಇಪ್ಪತ್ತನೇಯ ಶತಮಾನದ ಆರಂಭದಲ್ಲಿ ಬಳಸಲು ಶುರು ಮಾಡಲಾಯಿತು, ಮತ್ತು ಬ್ಯಾಕ್ಟೀರಿಯಾ ನಿರೋಧಕ ಕೀಮೋಥೆರಫಿಯಲ್ಲಿ ಇಂದಿಗೂ ಪ್ರಮುಖವಾದ ಭಾಗವನ್ನು ವಹಿಸುವುದು ಮುಂದುವರಿದಿದೆ. ನಿಸರ್ಗದಲ್ಲಿ, ಶೀಲಿಂಧ್ರ ಅಥವಾ ಬ್ಯಾಕ್ಟೀರಿಯಾ ಮೂಲದ ಪ್ರತಿಜೀವಕಗಳು ದ್ವಿಪಾತ್ರವನ್ನು ವಹಿಸುವುದು ತೋರುತ್ತದೆ: ಹೆಚ್ಚಿನ ಸಾರತೆಯಲ್ಲಿ ಅವು ಪ್ರಭೇದ ಸಮೃದ್ಧ ಪರಿಸರಗಳಲ್ಲಿನ ಇತರ ಸೂಕ್ಷ್ಮ ಜೀವಿಗಳ ಜೊತೆಯ ಸ್ಪರ್ಧೆಯ ವಿರುದ್ಧ ರಾಸಾಯನಿಕ ರಕ್ಷಣೆಯಾಗಿ ಕಾರ್ಯನಿರ್ವಹಿಸುತ್ತವೆ, ಉದಾಹರಣೆಗೆ ಬೇರುವಲಯ, ಮತ್ತು ಕಡಿಮೆ ಸಾರತೆಯಲ್ಲಿ ಅಂತರ್ ಅಥವಾ ಅಂತರಪ್ರಭೇದ ಸಂಜ್ಞೆ ಕಳುಹಿಸಲು ಕೊರಮ್ ಸಂವೇದಕ ಅಣುಗಳಾಗಿ ಕಾರ್ಯನಿರ್ವಹಿಸುತ್ತವೆ.<ref name="Fajardo&Martínez 2008">{{cite journal |author=Fajardo A, Martínez JL.|title=Antibiotics as signals that trigger specific bacterial responses|journal=Current Opinion in Microbiology|volume=11|issue=2 |pages=161–67 |year=2008|pmid=18373943 |doi= 10.1016/j.mib.2008.02.006|url=}}</ref> ಶಿಲೀಂಧ್ರಗಳಿಂದ ಉತ್ಪಾದಿಸಲಾಗುವ ಇತರ ಔಷಧಗಳಲ್ಲಿ ''ಪೆನಿಸಿಲಿಯಂ ಗ್ರಿಸಿಯೊಫೌಲ್ವಮ್'' ನಿಂದ ಪ್ರತ್ಯೇಕಿಸಲಾದ ಗ್ರಿಸಿಯೊಫೌಲ್ವಿನ್ (ಶಿಲೀಂಧ್ರ ಸೋಂಕುಗಳ ಚಿಕಿತ್ಸೆಗಾಗಿ ಬಳಸಲಾಗುತ್ತದೆ),<ref name="pmid17249298">{{cite journal |author=Loo DS. |title=Systemic antifungal agents: an update of established and new therapies |journal=Advances in Dermatology |volume=22 |issue= |pages=101–24 |year=2006 |pmid=17249298 |doi= 10.1016/j.yadr.2006.07.001|url= |accessdate=}}</ref> ಮತ್ತು ಕೊಲೆಸ್ಟ್ರಾಲ್ ಸಂಶ್ಲೇಷಣೆಯನ್ನು ನಿರೋಧಿಸಲು ಬಳಸಲಾಗುವ ಸ್ಟ್ಯಾಟಿನ್‍ಗಳು (ಎಚ್‌ಎಂಜಿ-ಕೊಎ ರಿಡಕ್ಟೇಸ್ ಪ್ರತಿರೋಧಕಗಳು) ಸೇರಿವೆ. ಶೀಲಿಂಧ್ರಗಳಲ್ಲಿ ಕಂಡುಬರುವ ಸ್ಟ್ಯಾಟಿನ್‌ಗಳ ಉದಾಹರಣೆಗಳಲ್ಲಿ ''ಪೆನಿಸಿಲಿಯಂ ಸಿಟ್ರಿನಮ್‌'' ನಿಂದ ಮೆವಾಸ್ಟ್ಯಾಟಿನ್ ಮತ್ತು ''ಆ‍ಸ್ಪರ್ಜಿಲ್ಲಸ್ ಟರೆಯಸ್‌'' ಹಾಗೂ ಸಿಂಪಿ ಅಣಬೆಯಿಂದ ಲೊವಾಸ್ಟ್ಯಾಟಿನ್ ಸೇರಿವೆ.<ref name="Manzoni & Rollini">{{cite journal |author=Manzoni M, Rollini M. |title=Biosynthesis and biotechnological production of statins by filamentous fungi and application of these cholesterol-lowering drugs |journal=Applied Microbiology and Biotechnology |volume=58 |issue=5 |pages=555–64 |year=2002 |pmid=11956737 |doi=10.1007/s00253-002-0932-9}}</ref> === ಸಂಗೋಪನಕೃಷಿ ಮಾಡಿದ ಆಹಾರಗಳು === ಏಕ-ಕೋಶೀಯ ಶಿಲೀಂಧ್ರವಾದ ಬೇಕರ್ಸ್ ಯೀಸ್ಟ್ ಅಥವಾ ''ಸಚರೊಮೈಸಸ್ ಸೆರೆವಿಜಿಐ'' ಅನ್ನು ಬ್ರೆಡ್ ಮತ್ತು ಪಿಜ್ಜಾ ಕಣಕ ಹಾಗೂ ಡಂಪ್ಲಿಂಗ್‍ಗಳಂತಹ ಇತರ ಗೋಧಿ ಆಧಾರಿತ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗುತ್ತದೆ.<ref>{{cite book |title=Handbook of Cereal Science and Technology |author=Kulp K. |year=2000 |publisher=CRC Press |isbn=0824782941 }}</ref> ''ಸ್ಯಾಚರೋಮೈಸಸ್‌'' ಜಾತಿಯ ಯೀಸ್ಟ್ ಪ್ರಭೇದಗಳನ್ನು ಕಿಣ್ವನದ ಮೂಲಕ ಮದ್ಯಸಾರಯುಕ್ತ ಪಾನೀಯಗಳನ್ನು ತಯಾರಿಸಲೂ ಬಳಸಲಾಗುತ್ತದೆ.<ref name="Piskur">{{cite journal|author=Piskur J, Rozpedowska E, Polakova S, Merico A, Compagno C.|year= 2006|title=How did ''Saccharomyces'' evolve to become a good brewer?|journal=Trends in Genetics|volume=22|pages=183–86|pmid=16499989|doi=10.1016/j.tig.2006.02.002|issue=4}}</ref> ಶೋಯು (ಸೋಯಾ ಸಾಸ್) ಮತ್ತು ಸಾಕೆಯನ್ನು ಬಟ್ಟಿ ಇಳಿಸಲು ಹಾಗೂ ಮೀಸೊದ ತಯಾರಿಕೆಯಲ್ಲಿ<ref name="Abe et al 2006">{{cite journal|author=Abe K, Gomi K, Hasegawa F, Machida M.|year= 2006|title=Impact of ''Aspergillus oryzae'' genomics on industrial production of metabolites|journal=Mycopathologia|volume=162|issue=3|pages=143–53|pmid=16944282|doi=10.1007/s11046-006-0049-2}}</ref> ಶೋಯು ಕೋಜಿ ಬೂಷ್ಟು (''ಆ‍ಸ್ಪರ್ಜಿಲಸ್ ಆರಿಜೆಇ'') ಪ್ರಮುಖ ಪದಾರ್ಥವಾಗಿದೆ. ''ರೈಸೊಫಸ್'' ಪ್ರಭೇದಗಳನ್ನು ಟೆಂಪೆ ತಯಾರಿಸಲು ಬಳಸಲಾಗುತ್ತದೆ.<ref name="Hachmeister & Fung 1993">{{cite journal|author=Hachmeister KA, Fung DY|year= 1993|title=Tempeh: a mold-modified indigenous fermented food made from soybeans and/or cereal grains|journal=Critical Reviews in Microbiology|volume=19|issue=3|pages=137–88|pmid=8267862|doi=10.3109/10408419309113527}}</ref> ಈ ಶೀಲಿಂಧ್ರಗಳಲ್ಲಿ ಹಲವಾರು ಒಗ್ಗಿಸಲ್ಪಟ್ಟ ಪ್ರಭೇದಗಳಾಗಿದ್ದು ಇವುಗಳು ಯಾವುದೇ ಬಗೆಯ ಹಾನಿಕಾರಕ ವಿಷಗಳನ್ನು ಉತ್ಪತ್ತಿ ಮಾಡದೇ ಆಹಾರವನ್ನು ಹುದುಗು ಬರಿಸುವ ಅವುಗಳ ಸಾಮರ್ಥ್ಯಕ್ಕೆ ತಕ್ಕಂತೆ ಇವುಗಳನ್ನು ಆಯ್ಕೆ ಮಾಡಲಾಗುತ್ತದೆ ಅಥವಾ ಬೆಳೆಸಲಾಗುತ್ತದೆ. ಇವುಗಳನ್ನು ಬಹಳ ನಿಕಟವಾಗಿ ಸಂಬಂಧಿತ ಆಸ್ಪರ್‌ಗಿಲ್ಲಿಯಿಂದ ಬೆಳೆಸಲಾಗುತ್ತದೆ. ಮಾಂಸಕ್ಕೆ ಪರ್ಯಾಯವಾಗಿ ಬಳಸಲಾಗುವ ಕ್ವೊರ್ನ್ ಅನ್ನು ''ಫಸೆರಿಯಂ ವೆನೆನತಮಂ'' ನಿಂದ ತಯಾರಿಸಲಾಗುತ್ತದೆ.<ref name="pmid9501477">{{cite journal |author=O'Donnell K, Cigelnik E, Casper HH. |title=Molecular phylogenetic, morphological, and mycotoxin data support reidentification of the Quorn mycoprotein fungus as ''Fusarium venenatum'' |journal=Fungal Genetics and Biology|volume=23 |issue=1 |pages=57–67 |year=1998 |pmid=9501477 |doi=10.1006/fgbi.1997.1018 |url=http://linkinghub.elsevier.com/retrieve/pii/S1087-1845(97)91018-5}}</ref> === ವೈದ್ಯಕೀಯ ಬಳಕೆ === ಕೆಲವೊಂದು ಅಣಬೆಗಳನ್ನು ನಾಟಿ ಔಷಧ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ, ಉದಾಹರಣೆಗೆ ಸಾಂಪ್ರದಾಯಿಕ ಚೈನೀಸ್ ವೈದ್ಯಶಾಸ್ತ್ರದಲ್ಲಿ. ಚೆನ್ನಾಗಿ ದಾಖಲಿಸಿದ ಬಳಕೆಯಿರುವ ಗಮನಾರ್ಹ ಔಷಧೀಯ ಅಣಬೆಗಳಲ್ಲಿ ''ಅಗಾರಿಕಸ್ ಬ್ಲಾಜೆಯ್'',<ref name="pmid18782264">{{cite journal |author=Hetland G, Johnson E, Lyberg T, Bernardshaw S, Tryggestad AM, Grinde B. |title=Effects of the medicinal mushroom ''Agaricus blazei'' Murill on immunity, infection and cancer |journal=Scandinavian Journal of Immunology |volume=68 |issue=4 |pages=363–70 |year=2008 |pmid=18782264 |doi=10.1111/j.1365-3083.2008.02156.x}}</ref><ref name="pmid18317543">{{cite journal |author=Firenzuoli F, Gori L, Lombardo G. |title=The medicinal mushroom ''Agaricus blazei'' Murrill: review of literature and pharmaco-toxicological problems |journal=Evidence-based Complementary and Alternative Medicine: eCAM |volume=5 |issue=1 |pages=3–15 |year=2008 |pmid=18317543 |pmc=2249742 |doi=10.1093/ecam/nem007 |url=http://ecam.oxfordjournals.org/cgi/pmidlookup?view=long&pmid=18317543 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ''ಗ್ಯಾನೊಡರ್ಮಾ ಲುಸಿಡಂ'',<ref name="pmid16905165">{{cite journal |author=Paterson RR.|year= 2006|title=''Ganoderma''–a therapeutic fungal biofactory|journal = Phytochemistry|volume=67|issue=18|pages=1985–2001|pmid=16905165|doi = 10.1002/chin.200650268}}</ref> ಮತ್ತು ''ಕಾರ್ದಿಸೆಪ್ಸ್ ಸಿನೆನ್ಸಿಸ್'' ಸೇರಿವೆ.<ref name="pmid18343466">{{cite journal |author=Paterson RR.|year= 2008|title=''Cordyceps'': a traditional Chinese medicine and another fungal therapeutic biofactory?|journal = Phytochemistry|volume=69|issue=7|pages=1469–95|pmid=18343466|doi = 10.1016/j.phytochem.2008.01.027}}</ref> ಇವುಗಳಿಂದ ಮತ್ತು ಇತರ ಶಿಲೀಂಧ್ರಗಳಿಂದ ಉತ್ಪತ್ತಿಯಾದ ಸಂಯುಕ್ತಗಳನ್ನು ಸಂಶೋಧನೆಯು ಗುರುತಿಸಿದೆ. ಇವು ವೈರಾಣುಗಳು<ref name="pmid9862140">{{cite journal |author=el-Mekkawy S, Meselhy MR, Nakamura N, Tezuka Y, Hattori M, Kakiuchi N, Shimotohno K, Kawahata T, Otake T.|year= 1998|title=Anti-HIV-1 and anti-HIV-1-protease substances from ''Ganoderma lucidum''|journal = Phytochemistry|volume=49|issue=6|pages=1651–57|pmid=9862140|doi = 10.1016/S0031-9422(98)00254-4}}</ref><ref name="pmid18547117">{{cite journal |author=El Dine RS, El Halawany AM, Ma CM, Hattori M.|year= 2008|title=Anti-HIV-1 protease activity of lanostane triterpenes from the vietnamese mushroom ''Ganoderma colossum''|journal = Journal of Natural Products|volume=71|issue=6|pages=1022–26|pmid=18547117|doi = 10.1021/np8001139}}</ref> ಮತ್ತು ಕ್ಯಾನ್ಸರ್‌ ಕೋಶಗಳ ವಿರುದ್ಧ ಜೈವಿಕ ಪ್ರತಿಬಂಧಕ ಪರಿಣಾಮಗಳನ್ನು ಹೊಂದಿವೆ.<ref name="pmid18782264" /><ref name="pmid16351502">{{Cite journal |author=Yuen JW, Gohel MD.|title=Anticancer effects of ''Ganoderma lucidum'': a review of scientific evidence |journal=Nutrition and Cancer |volume=53 |issue=1 |pages=11–17 |year=2005 |pmid=16351502 |doi=10.1207/s15327914nc5301_2}}</ref> ಪಾಲಿಸ್ಯಾಕರೈಡ್-ಕೆ, ಎರ್ಗೊಟಾಮೈನ್ ಮತ್ತು ಬೀಟಾ-ಲ್ಯಾಕ್ಟಮ್ ಪ್ರತಿಜೀವಕಗಳಂತಹ ನಿರ್ದಿಷ್ಟ ಚಯಾಪಚಯಜಗಳನ್ನು ಚಿಕಿತ್ಸಕ ವೈದ್ಯಶಾಸ್ತ್ರದಲ್ಲಿ ವಾಡಿಕೆಯಾಗಿ ಬಳಸಲಾಗುತ್ತಿದೆ. ಶಿಟಾಕೆ ಅಣಬೆಯು ಲೆಂಟಿನಾನ್‌ನ ([[ಜಪಾನ್]] ಒಳಗೊಂಡಂತೆ ಹಲವಾರು ದೇಶಗಳಲ್ಲಿ ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಬಳಕೆಗಾಗಿ ಅನುಮತಿ ಪಡೆದಿರುವ ಚಿಕಿತ್ಸಕ ಔಷಧಿ) ಮೂಲವಾಗಿದೆ.<ref name="pmid16702701">{{cite journal |author=Sullivan R, Smith JE, Rowan NJ. |title=Medicinal mushrooms and cancer therapy: translating a traditional practice into Western medicine |journal=Perspectives in Biology and Medicine |volume=49 |issue=2 |pages=159–70 |year=2006 |pmid=16702701 |doi=10.1353/pbm.2006.0034}}</ref><ref name="isbn0-87131-981-0">{{cite book |author=Halpern GM, Miller A. |title=Medicinal Mushrooms: Ancient Remedies for Modern Ailments |publisher=M. Evans and Co |location=New York |year=2002 |page=116 |isbn=0-87131-981-0}}</ref> [[ಜಪಾನ್]] ಮತ್ತು [[ಯುರೋಪ್|ಯೂರೋಪಿ]]ನಲ್ಲಿ, ''ಟ್ರಾಮೆಟ್ಸ್ ವೆಸಿಕಲರ್‌'' ದಿಂದ ಪಡೆದುಕೊಂಡ ರಾಸಾಯನಿಕವಾದ ಪಾಲಿಸ್ಯಾಕರೈಡ್-ಕೆ (ಬ್ರ್ಯಾಂಡ್ ನೇಮ್ ಕ್ರೆಸ್ಟಿನ್) ಕ್ಯಾನ್ಸರ್ ಚಿಕಿತ್ಸೆಗೆ ಅನುಮತಿ ಪಡೆದ ಸಹೌಷಧವಾಗಿದೆ. === ತಿನ್ನಲುಯೋಗ್ಯವಾದ ಮತ್ತು ವಿಷಕಾರಿ ಪ್ರಭೇದಗಳು === [[ಚಿತ್ರ:Amanita phalloides 1.JPG|right|thumb|alt=Two light yellow-green mushrooms with stems and caps, one smaller and still in the ground, the larger one pulled out and laid beside the other to show its bulbous stem with a ring|ಜಗತ್ತಿನಾದ್ಯಂತದ ಬಹುಪಾಲು ಮಾರಣಾಂತಿಕ ಅಣಬೆ ವಿಷವೇರಿಕೆಗೆ ''ಅಮನಿಟಾ'' ''ಪೆಲೊಯಿಡಿಸ್'' ಕಾರಣವಾಗಿದೆ]] ತಿನ್ನಲು ಯೋಗ್ಯವಾದ ಅಣಬೆಗಳು ಶಿಲೀಂಧ್ರಗಳ ಸುಪರಿಚಿತ ಉದಾಹರಣೆಗಳಾಗಿವೆ. ಅನೇಕ ಅಣಬೆಗಳನ್ನು ವಾಣಿಜ್ಯಿಕವಾಗಿ ಬೆಳೆಸಲಾಗುತ್ತದೆ, ಇನ್ನುಳಿದವನ್ನು ಕಾಡುಗಳಿಂದ ಸಂಗ್ರಹಿಸಲಾಗುತ್ತದೆ. ಚಿಕ್ಕದಿದ್ದಾಗ ಬಟನ್ ಮಶ್ರೂಮ್ ಎಂದು, ದೊಡ್ಡದಾದಾಗ ಪೋರ್ಟೊಬೆಲೊ ಮಶ್ರೂಮ್ ಎಂದು ಮಾರಾಟ ಮಾಡಲಾದ ''ಅಗ್ಯಾರಿಕಸ್ ಬಿಸ್ಪೋರಸ್‌'' ಸಾಮಾನ್ಯವಾಗಿ ತಿನ್ನಲಾದ ಅಣಬೆಯಾಗಿದ್ದು, ಇದನ್ನು ಸಾಲಡ್‌, ಸೂಪ್ ಮತ್ತು ಇತರ ಅನೇಕ ತಿನಿಸುಗಳಲ್ಲಿ ಬಳಸಲಾಗುತ್ತದೆ. ಅನೇಕ ಏಷಿಯನ್ ಶಿಲೀಂಧ್ರಗಳನ್ನು ವಾಣಿಜ್ಯಿಕವಾಗಿ ಬೆಳಸಲಾಗುತ್ತದೆ ಮತ್ತು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಜನಪ್ರಿಯತೆ ಹೆಚ್ಚುತ್ತಿದೆ. ಇವುಗಳು ಅನೇಕ ವೇಳೆ ಕಿರಾಣಿ ಅಂಗಡಿಗಳು ಮತ್ತು ಮಾರುಕಟ್ಟೆಯಲ್ಲಿ ತಾಜಾ ಆಗಿ ಲಭ್ಯವಿರುತ್ತವೆ. ಇವುಗಳಲ್ಲಿ ''ವೊಲ್ವಾರಿಯೆಲ್ಲಾ ವೊಲ್ವಾಸಿಯಾ'', ಸಿಂಪಿ ಅಣಬೆಗಳು (''ಪ್ಲ್ಯೂರೊಟಸ್ ಆಸ್ಟ್ರಿಯಾಟಸ್‌''), ಶಿಟಾಕೆಗಳು (''ಲೆಂಟಿನ್ಯೂಲಾ ಎಡೊಡ್ಸ್)'' ಮತ್ತು ಎನೊಕಿಟಾಕೆ (''ಫ್ಲಾಮ್ಯೂಲಿನಾ'' ಪ್ರಭೇದಗಳು) ಸೇರಿವೆ.<ref name="isbn1-58008-175-4">{{cite book |author=Stamets P. |title=Growing Gourmet and Medicinal Mushrooms = [Shokuyō oyobi yakuyō kinoko no saibai] |publisher=Ten Speed Press |location=Berkeley, Calif |year=2000 |pages=233–48 |isbn=1-58008-175-4}}</ref> ಇವಲ್ಲದೆ ಇನ್ನೂ ಅನೇಕ ಅಣಬೆ ಪ್ರಭೇದಗಳನ್ನು ವೈಯಕ್ತಿಕ ಬಳಕೆಗಾಗಿ ಅಥವಾ ವಾಣಿಜ್ಯಿಕ ಮಾರಾಟಕ್ಕಾಗಿ ಕಾಡಿನಿಂದ ಸಂಗ್ರಹಿಸಲಾಗುತ್ತದೆ. ಹಾಲು ಅಣಬೆಗಳು, ಮಾರೆಲ್‍ಗಳು, ಚಾಂಟೆರೆಲ್ಲಾ, ಗೆಡ್ಡೆ ಅಣಬೆಗಳು, ಕಪ್ಪು ಟ್ರಂಪೆಟ್‍ಗಳು ಮತ್ತು ''ಪೊರ್ಸಿನಿ'' ಅಣಬೆಗಳು (''ಬೊಲೆಟಸ್ ಎಡ್ಯೂಲಿಸ್'') (ರಾಜ ಬೊಲೀಟ್‍ಗಳು ಎಂದೂ ಪರಿಚಿತ) ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತವೆ. ಇವುಗಳನ್ನು ಅನೇಕ ವೇಳೆ ರಸಭಕ್ಷ್ಯಗಳಲ್ಲಿ ಬಳಸಲಾಗುತ್ತದೆ.<ref>ಹಾಲ್, ಪುಪು. ೧೩–೨೬.</ref> ಕೆಲವು ಬಗೆಗಳ ಗಿಣ್ಣುಗಳಿಗೆ ಶಿಲೀಂಧ್ರ ಪ್ರಭೇದಗಳನ್ನು ಮೊಸರಿಗೆ ಚುಚ್ಚಬೇಕಾಗುತ್ತದೆ. ಇವು ಗಿಣ್ಣಿಗೆ ಅನನ್ಯವಾದ ಸುವಾಸನೆ ಮತ್ತು ರಚನೆಯನ್ನು ಕೊಡುತ್ತವೆ. ಉದಾಹರಣೆಗಳಲ್ಲಿ ಸ್ಟಿಲ್ಟನ್ ಅಥವಾ ರಾಕ್‌ಫೋರ್ಟ್‌‌ನಂತಹ ಗಿಣ್ಣುಗಳಲ್ಲಿ ನೀಲಿ ಬಣ್ಣ ಸೇರಿದೆ. ಇವನ್ನು ''ಪೆನ್ಸಿಲಿಯಮ್ ರಾಕ್‌ಪೋರ್ಟ್‌‍'' ಅನ್ನು ಒಳಚುಚ್ಚಿ ತಯಾರಿಸಲಾಗಿರುತ್ತದೆ.<ref name="pmid21770">{{cite journal |author=Kinsella JE, Hwang DH.|title=Enzymes of ''Penicillium roqueforti'' involved in the biosynthesis of cheese flavor |journal=CRC Critical Reviews in Food Science and Nutrition |volume=8 |issue=2 |pages=191–228 |year=1976 |pmid=21770 |doi=10.1080/10408397609527222}}</ref> ಗಿಣ್ಣು ತಯಾರಿಕೆಯಲ್ಲಿ ಬಳಸಲಾಗುವ ಮೋಲ್ಡ್‌ಗಳು ವಿಷರಹಿತವಾಗಿದ್ದು ಮಾನವರ ಬಳಕೆಗೆ ಸುರಕ್ಷಿತವಾಗಿವೆ; ಆದರೆ ಗಿಣ್ಣು ಹದವಾಗುವ ಅಥವಾ ಅದನ್ನು ಶೇಖರಿಸುವ ವೇಳೆ ಇತರ ಶಿಲೀಂಧ್ರಗಳ ಬೆಳವಣಿಗೆಯ ಕಾರಣ ಮೈಕೊಟಾಕ್ಸಿನ್‌‍ಗಳು (ಉದಾಹರಣೆಗೆ, ಅಫ್ಲಾಟಾಕ್ಸಿನ್‌‍ಗಳು, ರಾಕೆಫೋರ್ಟೈನ್‌‍ ಸಿ, ಪ್ಯಾಟುಲಿನ್ ಅಥವಾ ಇತರೆ) ಸಂಚಯಿಸಬಹುದು.<ref name="Erdogan">{{cite journal|author=Erdogan A, Gurses M, Sert S.|year= 2004|title=Isolation of moulds capable of producing mycotoxins from blue mouldy Tulum cheeses produced in Turkey|journal=International Journal of Food Microbiology|volume=85|pages=83–85|pmid=12810273|doi=10.1016/S0168-1605(02)00485-3|issue=1-2}}</ref> [[ಚಿತ್ರ:Blue Stilton Quarter Front.jpg|thumb|left|alt=A corner of cheese with greenish streaks through it|ಪೆನಿಸಿಲಿಯಂ ರಾಕೆಫೋರ್ಟಿ ಧಮನಿಯಂತಹ ಮಾದರಿಯಲ್ಲಿರುವ ಸ್ಟಿಲ್ಟನ್ ಗಿಣ್ಣು]] ಅನೇಕ ಅಣಬೆ ಪ್ರಭೇದಗಳು ಮಾನವರಿಗೆ ವಿಷಕಾರಿಯಾಗಿವೆ. ವಿಷತ್ವವು ಸಣ್ಣ ಪ್ರಮಾಣದ ಪಚನದ ಸಮಸ್ಯೆಗಳು ಅಥವಾ ಅಲರ್ಜಿ ಪ್ರತಿಕ್ರಿಯೆಗಳು ಜೊತೆಗೆ ಭ್ರಾಂತಿಗಳಿಂದ ಹಿಡಿದು ಗಂಭೀರ ಅಂಗ ವೈಫಲ್ಯಗಳು ಹಾಗೂ ಸಾವಿನವರೆಗೆ ವ್ಯಾಪಿಸುತ್ತದೆ. ಮಾರಣಾಂತಿಕ ವಿಷಗಳನ್ನು ಹೊಂದಿರುವ ಅಣಬೆಗಳ ಜಾತಿಗಳಲ್ಲಿ ''ಕೊನೊಸೈಬ್‌'', ''ಗ್ಯಾಲರಿನಾ'', ''ಲೆಪಿಯೋಟಾ'' ಮತ್ತು ಬಹಳ ಅಪಖ್ಯಾತಿ ಹೊಂದಿರುವ ''ಅಮ್ಯಾನಿಟಾ'' ಸೇರಿವೆ.<ref name="Orr1979">{{cite book |author=Orr DB, Orr RT. |title=Mushrooms of Western North America |publisher=University of California Press |location=Berkeley |year=1979 |page=17 |isbn=0-520-03656-5}}</ref> ಈ ಕೊನೆಯ ಜಾತಿಯಲ್ಲಿ ನಾಶಮಾಡುವ ಕಿನ್ನರಿ (''ಎ.ವಿರೋಸಾ'') ಮತ್ತು (ಮಾರಣಾಂತಿಕ ಅಣಬೆ ವಿಷವೇರಿಕೆಯ ಅತಿ ಸಾಮಾನ್ಯವಾದ ಕಾರಣವಾದ) ಸಾವಿನ ಟೊಪ್ಪಿ (''ಎ.ಪ್ಯಾಲೊಡೈಸ್'') ಸೇರಿವೆ.<ref name="Vetter 1998">{{cite journal|author=Vetter J.|year=1998|title=Toxins of ''Amanita phalloides''|journal=Toxicon|volume=36|pages=13–24|pmid=9604278|doi=10.1016/S0041-0101(97)00074-3|issue=1}}</ref> ಹುಸಿ ಮೊರೆಲ್ ಅನ್ನು(''ಗೈರೊಮಿಟ್ರಾ ಎಸ್ಕ್ಯುಲೆಂಟಾ'' ) ಬೇಯಿಸಲಾದಾಗ ಸಾಂದರ್ಭಿಕವಾಗಿ ರಸಭಕ್ಷ್ಯವೆಂದು ಪರಿಗಣಿಸಲಾಗುತ್ತದೆ, ಆದರೆ ಹಸಿಯಾಗಿ ತಿಂದಾಗ ತುಂಬಾ ವಿಷಕಾರಿಯಾಗಿರಬಹುದು.<ref name="Leathem and Dorran">{{cite journal|author=Leathem AM, Dorran TJ.|year=2007|title=Poisoning due to raw ''Gyromitra esculenta'' (false morels) west of the Rockies|journal=Canadian Journal of Emergency Medicine|volume=9|pages=127–30|pmid=17391587|issue=2}}</ref> ರ್‍ಯಾಬ್ಡೊಮಯೋಲೈಸಿಸ್ ಉಂಟುಮಾಡುವ ಗಂಭೀರ ವಿಷವೇರಿಕೆಗಳಲ್ಲಿ ಸಿಕ್ಕಿಸುವವರೆಗೆ ''ಟ್ರೈಕೊಲೊಮಾ ಎಕ್ವೆಸ್ಟ್ರೆ'' ಯನ್ನು ಖಾದ್ಯಯೋಗ್ಯವೆಂದು ಪರಿಗಣಿಸಲಾಗಿತ್ತು.<ref name="Karlson-Stiber and Persson">{{cite journal|author=Karlson-Stiber C, Persson H.|year=2003|title=Cytotoxic fungi—an overview|journal=Toxicon|volume=42|pages=339–49|pmid=14505933|doi=10.1016/S0041-0101(03)00238-1|issue=4}}</ref> ಫ್ಲೈ ಅಗ್ಯಾರಿಕ್‌ ಅಣಬೆಗಳು (''ಅಮ್ಯಾನಿಟಾ ಮಸ್ಕಾರಿಯಾ'') ಕೂಡ ಸಾಂದರ್ಭಿಕವಾಗಿ ಮಾರಣಾಂತಿಕವಲ್ಲದ ವಿಷವೇರಿಕೆಗಳನ್ನು ಉಂಟುಮಾಡುತ್ತವೆ, ಬಹುತೇಕವಾಗಿ ಇದರ ಭ್ರಾಂತಿಕಾರಿ ಗುಣದಿಂದಾಗಿ ವಿನೋದ ಮಾದಕ ವಸ್ತುವಾಗಿ ಬಳಕೆಗೆ ಸೇವಿಸುವುದರ ಪರಿಣಾಮವಾಗಿ. ಐತಿಹಾಸಿಕವಾಗಿ, ಫ್ಲೈ ಅಗ್ಯಾರಿಕ್‌ ಅನ್ನು ವಿಭಿನ್ನ ಜನರು ಯುರೋಪ್ ಮತ್ತು ಏಷಿಯಾದಲ್ಲಿ ಬಳಸುತ್ತಿದ್ದರು. ಈಗ ಈಶಾನ್ಯ [[ಸೈಬೀರಿಯಾ|ಸೈಬಿರಿಯಾ]]ದ ಕೊರ್ಯಾಕ್‌ ಜನರಂತಹ ಕೆಲವು ಬುಡಕಟ್ಟು ಗುಂಪುಗಳು ಧಾರ್ಮಿಕ ಮತ್ತು ಶಮಾನಿಕ್‌ ಉದ್ದೇಶಗಳಿಗೆ ಬಳಸುತ್ತಾರೆಂದು ವರದಿಯಾಗಿದೆ.<ref name="Michelot&Melendez-Howell 2003">{{cite journal|author=Michelot D, Melendez-Howell LM.|year=2003|title=''Amanita muscaria'': chemistry, biology, toxicology, and ethnomycology|journal=Mycological Research|volume=107|pages=131–46|pmid=12747324|doi=10.1017/S0953756203007305|issue=Pt 2}}</ref> ಸರಿಯಾದ ತರಬೇತಿ ಹಾಗೂ ಜ್ಞಾನ ಇಲ್ಲದೆ ಸುರಕ್ಷಿತವಾದ ಅಣಬೆಯನ್ನು ನಿಖರವಾಗಿ ಗುರುತಿಸುವುದು ಕಷ್ಟವಾಗಿರುವುದರಿಂದ, ಕಾಡು ಅಣಬೆಯು ವಿಷಕಾರಿಯೆಂದು ಮತ್ತು ಅದನ್ನು ಸೇವಿಸಬಾರದೆಂದು ಊಹಿಸಬೇಕೆಂದು ಹಲವುವೇಳೆ ಸೂಚಿಸಲಾಗುತ್ತದೆ.<ref>ಹಾಲ್, ಪು. ೭.</ref><ref name="isbn0-295-96480-4">{{cite book |author=Ammirati JF, McKenny M, Stuntz DE. |title=The New Savory Wild Mushroom |publisher=University of Washington Press |location=Seattle |year=1987 |pages=xii–xiii |isbn=0-295-96480-4}}</ref> === ಕೀಟ ನಿಯಂತ್ರಣ === [[ಚಿತ್ರ:Beauveria.jpg|thumb|right|alt=Two dead grasshoppers with a whitish fuzz growing on them|ಬೀವರಿಯಾ ಬಾಸಿಯಾನಾದಿಂದ ಕೀಚುವ-ಮಿಡತೆಯ ಸಾವುಂಟಾಗಿದೆ.]] ಕೃಷಿಯಲ್ಲಿ, ಪೋಷಕಾಂಶಗಳು ಮತ್ತು ಸ್ಥಳಕ್ಕಾಗಿ ಬ್ಯಾಕ್ಟೀರಿಯಾ ಅಥವಾ ಇತರ ಶಿಲೀಂಧ್ರಗಳಂತಹ ರೋಗಕಾರಕ ಸೂಕ್ಷ್ಮಜೀವಿಗಳೊಂದಿಗೆ ಶಿಲೀಂಧ್ರಗಳು ಕ್ರಿಯಾಶೀಲವಾಗಿ ಸ್ಪರ್ಧಿಸಿದರೇ ಸ್ಪರ್ಧಾತ್ಮಕ ಬಹಿಷ್ಕರಣ ತತ್ತ್ವದ ಮೂಲಕ, ಅಥವಾ ಅವು ಈ ರೋಗಕಾರಕಗಳ ಪರಾವಲಂಬಿಗಳಾಗಿದ್ದರೇ ಅವುಗಳು ಉಪಯುಕ್ತವಾಗಬಹುದು. ಉದಾಹರಣೆಗೆ, ಪ್ರಮುಖ ಬೆಳೆ ಸಸ್ಯಗಳ ರೋಗಗಳನ್ನು ಉಂಟುಮಾಡುವ ಕೀಟಗಳು, ತೊಣಚಿಗಳು, ಕಳೆಗಳು, ನೆಮಟೋಡ್‍ಗಳು ಮತ್ತು ಇತರ ಶೀಲಿಂಧ್ರಗಳಂತಹ ಹಾನಿಕಾರಕ ಸಸ್ಯ ರೋಗಕಾರಕಗಳ ಬೆಳವಣಿಗೆಯನ್ನು ವರ್ಜಿಸಲು ಅಥವಾ ಹತ್ತಿಕ್ಕಲು ಕೆಲವು ಪ್ರಭೇದಗಳನ್ನು ಬಳಸಬಹುದು.<ref name="urlSetting the Stage To Screen Biocontrol Fungi">{{cite web |url=http://www.ars.usda.gov/is/AR/archive/jul98/fung0798.htm |author=Becker H.|title=Setting the Stage To Screen Biocontrol Fungi |publisher=United States Department of Agriculture, Agricultural Research Service|year=1998 |accessdate=2009-02-23}}</ref> ಈ ಕೃಷಿ ಕೀಟಗಳ ಜೈವಿಕ ನಿಯಂತ್ರಣದಲ್ಲಿ ಈ ಶಿಲೀಂಧ್ರಗಳನ್ನು ಬಳಸುವ ಪ್ರಾಯೋಗಿಕ ಅನ್ವಯಗಳಲ್ಲಿ ಬಲವಾದ ಆಸಕ್ತಿಯನ್ನುಂಟುಮಾಡಿದೆ. ಕೀಟರೋಗಜನಕ ಶಿಲೀಂಧ್ರಗಳನ್ನು ಜೈವಿಕ ಕ್ರಿಮಿನಾಶಕಗಳಾಗಿ ಬಳಸಬಹುದು, ಏಕೆಂದರೆ ಇವುಗಳು ಕ್ರಿಯಾಶೀಲವಾಗಿ ಕೀಟಗಳನ್ನು ಕೊಲ್ಲುತ್ತವೆ.<ref name="urlwww.uvminnovations.com">{{cite web |url=http://www.uvminnovations.com/graphics/microfactory.pdf |author=Keiller TS |title=Whey-based fungal microfactory technology for enhanced biological pest management using fungi |format=PDF |publisher=UVM Innovations |accessdate=2009-02-23 |archive-date=2009-02-24 |archive-url=https://web.archive.org/web/20090224225521/http://www.uvminnovations.com/graphics/microfactory.pdf |url-status=dead }}</ref> ಜೈವಿಕ ಕೀಟನಾಶಕವಾಗಿ ಬಳಸಲಾಗಿರುವ ಉದಾಹರಣೆಗಳೆಂದರೆ ''ಬೋವೆರಿಯಾ ಬ್ಯಾಸಿಯಾನಾ'', ''ಮೆಟಾರಿಜಿಯಮ್ ಆ‍ನಿಸೊಪ್ಲಿಯಾ'', ''ಹಿರ್ಸುಟೆಲ್ಲಾ'' ಪ್ರಭೇದಗಳು, ''ಪಿಸಿಲೊಮೈಸೀಸ್'' ಪ್ರಭೇದಗಳು, ಮತ್ತು ''ವರ್ಟಿಸಿಲಿಯಂ ಲೆಕಾನಿ.''<ref name="Deshpande">{{cite journal|author=Deshpande MV.|year= 1999|title=Mycopesticide production by fermentation: potential and challenges|journal=Critical Reviews in Microbiology |volume=25|pages=229–43|pmid=10524330|doi=10.1080/10408419991299220|issue=3}}</ref><ref name="Thomas">{{cite journal|author=Thomas MB, Read AF.|year=2007|title=Can fungal biopesticides control malaria?|journal=Nature Reviews in Microbiology|volume=5|pages=377–83|pmid=17426726 | doi = 10.1038/nrmicro1638|issue=5}}</ref> ''ಎನ್. ಕೊಯಿನೊಫಿಯಾಲಂ'' ನಂತಹ ''ನಿಯೋಟೈಫಾಡಿಯಂ'' ಜಾತಿಯ, ಹುಲ್ಲಿನ ಅಂತಸ್ಸಸ್ಯ ಶಿಲೀಂಧ್ರಗಳು ವಿವಿಧ ಅಕಶೇರುಕ ಮತ್ತು ಕಶೇರುಕ ಸಸ್ಯಹಾರಿಗಳಿಗೆ ವಿಷಕಾರಿಯಾದ ಕ್ಷಾರಾಭಗಳನ್ನು ಉತ್ಪಾದಿಸುತ್ತವೆ. ಈ ಕ್ಷಾರಾಭಗಳು ಸಸ್ಯಹಾರಿಗಳಿಂದ ಹುಲ್ಲು ಸಸ್ಯಗಳನ್ನು ರಕ್ಷಿಸುತ್ತವೆ. ಆದರೆ ಹಲವಾರು ಅಂತಸ್ಸಸ್ಯ ಕ್ಷಾರಾಭಗಳು ದನ ಮತ್ತು ಕುರಿಯಂತಹ ಹುಲ್ಲು ತಿನ್ನುವ ಪ್ರಾಣಿಗಳಿಗೆ ವಿಷವಾಗಬಹುದು.<ref name="Bush">{{cite journal|author=Bush LP, Wilkinson HH, Schardl CL.|year=1997|title=Bioprotective alkaloids of grass-fungal endophyte symbioses|journal=Plant Physiology|volume=114|pages=1–7|pmid=12223685|issue=1|pmc=158272}}</ref> ಹುಲ್ಲುಗಾವಲು ಅಥವಾ ಮೇವಿನ ಹುಲ್ಲುಗಳ ತಳಿಗಳಲ್ಲಿ ''ನಿಯೋಟೈಪೊಡಿಯಂ'' ಅಂತಸ್ಸಸ್ಯಗಳಿಂದ ಸೋಂಕು ಉಂಟುಮಾಡುವುದು ಹುಲ್ಲು ಬೆಳೆಸುವ ಯೋಜನೆಗಳಲ್ಲಿ ಬಳಸಲಾಗುತ್ತಿರುವ ಒಂದು ಕಾರ್ಯವಿಧಾನವಾಗಿದೆ; ಕೀಟಗಳಂತಹ ಸಸ್ಯಾಹಾರಿಗಳಿಗೆ ನಿರೋಧಕತೆಯನ್ನು ಹೆಚ್ಚಿಸುವ, ಆದರೆ ಜಾನುವಾರುಗಳಿಗೆ ವಿಷಕಾರಿಯಲ್ಲದ ಕ್ಷಾರಾಭಗಳನ್ನು ಮಾತ್ರ ಉತ್ಪಾದಿಸಲು ಶೀಲಿಂಧ್ರ ತಳಿಗಳನ್ನು ಆರಿಸಲಾಗುತ್ತದೆ.<ref name="Bouton">{{cite journal|author=Bouton JH, Latch GCM, Hill NS, Hoveland CS, McCannc MA, Watson RH, Parish JA, Hawkins LL, Thompson FN.|year=2002|title=Use of nonergot alkaloid-producing endophytes for alleviating tall fescue toxicosis in sheep|journal=Agronomy Journal|volume=94|pages=567–74|id=http://agron.scijournals.org/cgi/content/full/94/3/567}}</ref> === ಜೈವಿಕಪರಿಹಾರ === ಕೆಲವೊಂದು ಶಿಲೀಂಧ್ರಗಳು, ವಿಶೇಷವಾಗಿ "ಬಿಳಿ ಮುಗ್ಗು" ಶಿಲೀಂಧ್ರಗಳು, ಕೀಟನಾಶಕಗಳು, ಸಸ್ಯನಾಶಕಗಳು, ಪೆಂಟಾಕ್ಲೋರೊಫೆನಾಲ್, ಕ್ರಿಯೊಸೋಟ್, ಕಲ್ಲಿದ್ದಲು ಟಾರ್‌ಗಳು ಮತ್ತು ಭಾರ ಇಂಧನಗಳನ್ನು ವಿಘಟಿಸಿ ಅವುಗಳನ್ನು ಕಾರ್ಬನ್ ಡೈಯಾಕ್ಸೈಡ್‌, ನೀರು, ಮತ್ತು ಮೂಲಾ ಧಾತುಗಳಾಗಿ ಪರಿವರ್ತಿಸಬಲ್ಲವು.<ref name="pmid15875713">{{cite journal |author=Christian V, Shrivastava R, Shukla D, Modi HA, Vyas BR.|title=Degradation of xenobiotic compounds by lignin-degrading white-rot fungi: enzymology and mechanisms involved |journal=Indian Journal of Experimental Biology |volume=43 |issue=4 |pages=301–12 |year=2005 |pmid=15875713 |doi= |url= |accessdate=}}</ref> ಶಿಲೀಂಧ್ರಗಳು ಯೂರೇನಿಯಂ ಆಕ್ಸೈಡ್‌ಗಳನ್ನು ಜೈವಿಕವಾಗಿ ಖನಿಜೀಕರಿಸುತ್ತವೆಂದು ತೋರಿಸಲಾಗಿದೆ. ಇವು ವಿಕಿರಣದಿಂದ ಮಲಿನಗೊಂಡ ತಾಣಗಳಲ್ಲಿ ಜೈವಿಕ ಪರಿಹಾರದಲ್ಲಿ ಅನ್ವಯ ಹೊಂದಿರಬಹುದು ಎಂದು ಇದು ಸೂಚಿಸುತ್ತದೆ.<ref>ಬಿಬಿಸಿ (೨೦೦೮). [http://news.bbc.co.uk/2/hi/uk_news/scotland/tayside_and_central/7384500.stm ಫಂಗೈ ಟು ಫೈಟ್ 'ಟಾಕ್ಸಿಕ್ ವಾರ್ ಜೋನ್ಸ್'|accessed 2009-07-29]</ref><ref name="pmid18460315">{{cite journal |author=Fomina M, Charnock JM, Hillier S, Alvarez R, Livens F, Gadd GM. |title=Role of fungi in the biogeochemical fate of depleted uranium |journal=Current Biology |volume=18 |issue=9 |pages=R375–77 |year=2008|pmid=18460315 |doi=10.1016/j.cub.2008.03.011 |url=}}</ref><ref name="pmid17564604">{{cite journal |author=Fomina M, Charnock JM, Hillier S, Alvarez R, Gadd GM. |title=Fungal transformations of uranium oxides |journal=Environmental Microbiology |volume=9 |issue=7 |pages=1696–710 |year=2007|pmid=17564604 |doi=10.1111/j.1462-2920.2007.01288.x |url=}}</ref> === ಮಾದರಿ ಜೀವಿಗಳು === ಶೀಲಿಂಧ್ರಗಳನ್ನು ಮಾದರಿ ಜೀವಿಗಳಾಗಿ (ಅಂದರೆ, ಪ್ರಯೋಗಾಲಯದಲ್ಲಿ ಕ್ಷಿಪ್ರವಾಗಿ ಬೆಳೆಯುವ ಮತ್ತು ಲೈಂಗಿಕವಾಗಿ ಸಂತಾನೋತ್ಪತ್ತಿ ಮಾಡುವ ಶೀಲಿಂಧ್ರಗಳು) ಬಳಸಿಕೊಂಡು ಸಂಶೋಧಕರು ಜೀವಶಾಸ್ತ್ರದಲ್ಲಿ ಹಲವಾರು ಪ್ರಮುಖ ಸಂಶೋಧನೆಗಳನ್ನು ಮಾಡಿದರು. ಉದಾಹರಣೆಗೆ, ವಿಜ್ಞಾನಿಗಳು ಬ್ರೆಡ್ ಬೂಷ್ಟು ''ನ್ಯೂರೊಸ್ಪೋರಾ ಕ್ರಾಸ್ಸಾ'' ಬಳಸಿಕೊಂಡು ತಮ್ಮ ಜೀವರಾಸಾಯನಿಕ ಸಿದ್ಧಾಂತಗಳನ್ನು ಪರೀಕ್ಷಿಸಿ ಒಂದು ಜೀನು-ಒಂದು ಕಿಣ್ವ ಸಿದ್ಧಾಂತವನ್ನು ನಿರೂಪಿಸಿದರು.<ref name="Beadle&Tatum">{{Cite journal| doi = 10.1073/pnas.27.11.499| volume = 27| issue = 11| pages = 499–506| author = Beadle GW, Tatum EL.| title = Genetic control of biochemical reactions in ''Neurospora''| journal = Proceedings of the National Academy of Sciences of the USA| url = http://www.pnas.org/content/27/11/499.short| year = 1941| pmid = 16588492| pmc = 1078370| access-date = 2010-10-07| archive-date = 2015-09-24| archive-url = https://web.archive.org/web/20150924163320/http://www.pnas.org/content/27/11/499.short| url-status = dead}}</ref> ಇತರ ಪ್ರಮುಖ ಮಾದರಿ ಶಿಲೀಂಧ್ರಗಳೆಂದರೆ ''ಆ‍ಸ್ಪರ್‌ಜಿಲಸ್ ನಿಡುಲಾನ್ಸ್'' ಮತ್ತು ಯೀಸ್ಟ್‌ಗಳಾದ ''ಸಕಾರೊಮೈಸಸ್ ಸೆರೆವಿಜಿಐ'' ಹಾಗೂ ''ಸ್ಕಿಜೊಸ್ಯಾಕರೊಮೈಸಸ್ ಪೋಮ್ಬಿ.'' ಇವು ಪ್ರತಿಯೊಂದು, ಕೋಶ ಚಕ್ರ ನಿಯಂತ್ರಣ, ವರ್ಣಗ್ರಾಹಿ ರಚನೆ ಮತ್ತು ಜೀನ್ ನಿಯಂತ್ರಣದಂತಹ ಯುಕಾರ್ಯೋಟಿಕ್ ಕೋಶ ಜೀವವಿಜ್ಞಾನ ಮತ್ತು ತಳಿವಿಜ್ಞಾನದಲ್ಲಿನ ಸಮಸ್ಯೆಗಳನ್ನು ತನಿಖೆ ಮಾಡಲು ಉಪಯೋಗಿಸುವುದರ ದೀರ್ಘ ಇತಿಹಾಸವನ್ನು ಹೊಂದಿವೆ. ಇತರ ಶೀಲಿಂಧ್ರ ಮಾದರಿಗಳು ಹೆಚ್ಚು ಇತ್ತೀಚೆಗೆ ಹೊರಹೊಮ್ಮಿವೆ. ಇವು ವೈದ್ಯಶಾಸ್ತ್ರ, ಸಸ್ಯ ರೋಗ ಲಕ್ಷಣ ಶಾಸ್ತ್ರ, ಮತ್ತು ಔದ್ಯೋಗಿಕ ಬಳಕೆಗಳಂತಹ ಪ್ರಸ್ತುತವಾದ ಕೆಲವು ನಿರ್ದಿಷ್ಟ ಜೈವಿಕ ಪ್ರಶ್ನೆಗಳ ಮೇಲೆ ಕೇಂದ್ರೀಕರಿಸುತ್ತವೆ; ಉದಾಹರಣೆಗಳಲ್ಲಿ ದ್ವಿರೂಪವುಳ್ಳ ಅವಕಾಶವಾದಿ ಮಾನವ ರೋಗಕಾರಕವಾದ ''ಕ್ಯಾಂಡಿಡಾ ಆಲ್ಬಿಕಾನ್ಸ್'',<ref name="pmid2700541">{{cite journal |author=Datta A, Ganesan K, Natarajan K. |title=Current trends in ''Candida albicans'' research |journal=Advances in Microbial Physiology |volume=30 |issue= |pages=53–88 |year=1989 |pmid=2700541 |doi= 10.1016/S0065-2911(08)60110-1|url=}}</ref> ಸಸ್ಯ ರೋಗಕಾರಕವಾದ ''ಮ್ಯಾಗ್ನಾಪೋರ್ಥೆ ಗ್ರಿಸೆಯಾ'',<ref name="pmid15846337">{{cite journal |author=Dean RA, Talbot NJ, Ebbole DJ, ''et al.'' |title=The genome sequence of the rice blast fungus ''Magnaporthe grisea'' |journal=Nature |volume=434 |issue=7036 |pages=980–86 |year=2005 |pmid=15846337 |doi=10.1038/nature03449}}</ref> ಮತ್ತು ಯುಕಾರ್ಯೋಟಿಕ್ ಪ್ರೋಟೀನ್ ರೂಪಾಂತರಕ್ಕೆ ವ್ಯಾಪಕವಾಗಿ ಬಳಸಲಾಗುವ ಯೀಸ್ಟಾದ ''ಪಿಚಿಯಾ ಪಾಸ್ಟೋರಿಸ್'' ಸೇರಿವೆ.<ref name="pmid15565717">{{cite journal |author=Daly R, Hearn MT. |title=Expression of heterologous proteins in ''Pichia pastoris'': a useful experimental tool in protein engineering and production |journal=Journal of Molecular Recognition: JMR |volume=18 |issue=2 |pages=119–38 |year=2005 |pmid=15565717 |doi=10.1002/jmr.687}}</ref> === ಇತರೆ === ಸಿಟ್ರಿಕ್, ಗ್ಲುಕೊನಿಕ್, ಲ್ಯಾಕ್ಟಿಕ್, ಹಾಗೂ ಮ್ಯಾಲಿಕ್ ಆ‍ಮ್ಲಗಳಂತಹ<ref name="isbn0-521-43980-9">{{cite book |author=Schlegel HG. |title=General Microbiology |publisher=Cambridge University Press |location=Cambridge, UK |year=1993 |page=360 |isbn=0-521-43980-9}}</ref> ಕೈಗಾರಿಕಾ ರಾಸಾಯನಿಕಗಳು ಮತ್ತು ಜೈವಿಕ ಮಾರ್ಜಕಗಳಲ್ಲಿ ಬಳಸಲಾಗುವ ಲೈಪೇಸ್‌ಗಳಂತಹ ಕೈಗಾರಿಕಾ ಕಿಣ್ವಗಳು,<ref name="pmid18571355">{{cite journal |author=Joseph B, Ramteke PW, Thomas G. |title=Cold active microbial lipases: some hot issues and recent developments |journal=Biotechnology Advances |volume=26 |issue=5 |pages=457–70 |year=2008 |pmid=18571355 |doi=10.1016/j.biotechadv.2008.05.003}}</ref> ಸೆಲ್ಯುಲೊಸಿಕ್ ಎಥೆನಾಲ್ ತಯಾರಿಸಲು ಬಳಸಲಾಗುವ ಸೆಲ್ಯುಲೇಸ್‍ಗಳು,<ref name="pmid18338189">{{cite journal |author=Kumar R, Singh S, Singh OV. |title=Bioconversion of lignocellulosic biomass: biochemical and molecular perspectives |journal=Journal of Industrial Microbiology and Biotechnology |volume=35 |issue=5 |pages=377–91 |year=2008 |pmid=18338189 |doi=10.1007/s10295-008-0327-8}}</ref> ಘರ್ಷಕ ವಸ್ತುವಿನಿಂದ ಒಗೆದ ಜೀನ್ಸ್,<ref>{{cite web|url=http://www.nysaes.cornell.edu/ent/biocontrol/pathogens/trichoderma.html|title=''Trichoderma'' spp., including ''T. harzianum'', ''T. viride'', ''T. koningii'', ''T. hamatum'' and other spp. Deuteromycetes, Moniliales (asexual classification system)|accessdate=2007-07-10|work=Biological Control: A Guide to Natural Enemies in North America}}</ref> ಮತ್ತು ಎಮಿಲೇಸ್‍ಗಳು,<ref name="pmid16769167">{{cite journal |author=Olempska-Beer ZS, Merker RI, Ditto MD, DiNovi MJ. |title=Food-processing enzymes from recombinant microorganisms—a review |journal=Regulatory Toxicology and Pharmacology |volume=45 |issue=2 |pages=144–58 |year=2006|pmid=16769167 |doi=10.1016/j.yrtph.2006.05.001}}</ref> ಇನ್‌ವರ್ಟೇಸ್‍ಗಳು, ಪ್ರೋಟೀಸ್‍ಗಳು, ಮತ್ತು ಕ್ಸೈಲನೇಸ್‍ಗಳನ್ನು ಉತ್ಪಾದಿಸಲು ಶಿಲೀಂಧ್ರಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ.<ref name="pmid15944805">{{cite journal |author=Polizeli ML, Rizzatti AC, Monti R, Terenzi HF, Jorge JA, Amorim DS. |title=Xylanases from fungi: properties and industrial applications |journal=Applied Microbiology and Biotechnology |volume=67 |issue=5 |pages=577–91 |year=2005 |pmid=15944805 |doi=10.1007/s00253-005-1904-7}}</ref> ಹಲವಾರು ಪ್ರಭೇದಗಳನ್ನು, ಬಹಳ ವಿಶೇಷವಾಗಿ ''ಸಿಲೊಸೈಬಿನ್ ಮಶ್ರೂಮ್'' ‌ಗಳನ್ನು (ಆಡುಮಾತಿನಲ್ಲಿ ''ಮ್ಯಾಜಿಕ್ ಮಶ್ರೂಮ್'' ಎಂದು ಕರೆಯಲ್ಪಡುತ್ತದೆ) ಅವುಗಳ ಭ್ರಾಂತಿಜನಕ ಗುಣಗಳಿಂದಾಗಿ ಸೇವಿಸಲಾಗುತ್ತದೆ, ವಿನೋದಕ್ಕಾಗಿ ಮತ್ತು ಧಾರ್ಮಿಕವಾಗಿ ಎರಡಕ್ಕೂ. == ಮೈಕೊಟಾಕ್ಸಿನ್‍ಗಳು == [[ಚಿತ್ರ:Ergotamine3.png|thumb|right|alt=(6aR,9R)-N-((2R,5S,10aS,10bS)-5-benzyl-10b-hydroxy-2-methyl-3,6-dioxooctahydro-2H-oxazolo[3,2-a] pyrrolo[2,1-c]pyrazin-2-yl)-7-methyl-4,6,6a,7,8,9-hexahydroindolo[4,3-fg] quinoline-9-carboxamide|ಎರ್ಗೊಟಾಮೈನ್, ಎಂಬ ಪ್ರಮುಖ ಮೈಕೊಟಾಕ್ಸಿನ್‌ನ್ನು ಕ್ಲಾವಿಸಿಪ್ಸ್ ಪ್ರಭೇದಗಳು ಉತ್ಪಾದಿಸುತ್ತವೆ. ಇದನ್ನು ಸೇವಿಸಿದರೇ ಗ್ಯಾಂಗ್ರೀನ್, ಸೆಳವು, ಮತ್ತು ಭ್ರಮೆಗಳು ಉಂಟಾಗಬಹುದು.]] ಅನೇಕ ಶಿಲೀಂಧ್ರಗಳು ಜೈವಿಕವಾಗಿ ಕ್ರಿಯಾಶೀಲವಾಗಿರುವ ಸಂಯುಕ್ತಗಳನ್ನು ಉತ್ಪಾದಿಸುತ್ತವೆ. ಇವುಗಳಲ್ಲಿ ಹಲವಾರು ಸಂಯುಕ್ತಗಳು ಪ್ರಾಣಿಗಳಿಗೆ ಮತ್ತು ಸಸ್ಯಗಳಿಗೆ ವಿಷಕಾರಿಯಾಗಿವೆ. ಹೀಗಾಗಿ ಇವನ್ನು ಮೈಕೊಟಾಕ್ಸಿನ್‌ಗಳು ಎನ್ನುವರು. ಮಾನವನಿಗೆ ವಿಶೇಷ ಪ್ರಸ್ತುತತೆ ಹೊಂದಿರುವ ಮೈಕೊಟಾಕ್ಸಿನ್‌ಗಳೆಂದರೆ ಆಹಾರ ಹಳಸಲು ಕಾರಣವಾಗುವ ಬೂಷ್ಟಿನಿಂದ ಉತ್ಪತ್ತಿಯಾದವುಗಳು, ಮತ್ತು ವಿಷಕಾರಿ ಅಣಬೆಗಳು. ವಿಶೇಷವಾಗಿ ಕುಖ್ಯಾತವಾದದ್ದೆಂದರೆ ಕೆಲವು ''ಅಮನಿಟ'' ಅಣಬೆಗಳಲ್ಲಿನ ಮಾರಕವಾದ ಅಮಟಾಕ್ಸಿನ್‌ಗಳು, ಮತ್ತು ಜಿಗಿರೋಗದ ಕ್ಷಾರಾಭಗಳು (ಇವು ಅರ್ಗಟಿಸಮ್‍ನಂತಹ (ಸೈಂಟ್ ಆಂಥೋನೀಸ್ ಫೈರ್) ಗಂಭೀರ ಸೋಂಕು ಜಾಡ್ಯಗಳನ್ನು ಉಂಟುಮಾಡುವ ದೀರ್ಘ ಇತಿಹಾಸವನ್ನು ಹೊಂದಿವೆ) (ಅರ್ಗಟ್ ಶಿಲೀಂಧ್ರವಾದ ''ಕ್ಲಾವಿಸೆಪ್ಸ್ ಪುರ್ಪುರೆಯ'' ದ ಸ್ಕ್ಲೆರೋಶಿಯ‌ಮ್‍ಗಳಿಂದ ಕಲುಷಿತಗೊಂಡ ರೈ ಅಥವಾ ಸಂಬಂಧಿತ ಏಕದಳ ಧಾನ್ಯಗಳನ್ನು ತಿಂದ ಜನರಲ್ಲಿ ಬರುತ್ತದೆ).<ref name="Schardl et al.2007">{{cite journal|author=Schardl CL, Panaccione DG, Tudzynski P.|year=2006|title=Ergot alkaloids—biology and molecular biology|journal= The Alkaloids. Chemistry and Biology|volume=63|pages=45–86|pmid=17133714|doi=10.1016/S1099-4831(06)63002-2}}</ref> ಬೇರೆ ಗಮನಾರ್ಹವಾದ ಮೈಕೊಟಾಕ್ಸಿನ್‍ಗಳಲ್ಲಿ ಅಫ್ಲಾಟಾಕ್ಸಿನ್‌‍ಗಳು (ಇವು ಕೆಲವು ''ಆಸ್ಪೆರ್ಜಿಲ್ಲಸ್'' ಪ್ರಭೇದಗಳಿಂದ ಉತ್ಪತ್ತಿಯಾದ ಕಪಟದ ಯಕೃತ್‌ ವಿಷಗಳು ಮತ್ತು ಬಹಳ ಕ್ಯಾನ್ಸರ್ ‌ಕಾರಕವಾದ ಚಯಾಪಚಯಜಗಳು. ಇವು ಹಲವುವೇಳೆ ಮನುಷ್ಯರು ಸೇವಿಸುವ ಧಾನ್ಯಗಳು ಹಾಗೂ ನಟ್‍ಗಳ ಒಳಗೆ ಅಥವಾ ಮೇಲೆ ಬೆಳೆಯುತ್ತವೆ), ಒಕ್ರಟಾಕ್ಸಿನ್‌ಗಳು, ಪಟುಲಿನ್, ಮತ್ತು ಟ್ರಿಕೊಥೆಸಿನ್‌ಗಳು (ಉದಾಹರಣೆಗೆ: T-2 ಮೈಕೊಟಾಕ್ಸಿನ್) ಮತ್ತು ಮಾನವ ಆಹಾರ ಪೂರೈಕೆಗಳು ಅಥವಾ ಜಾನುವಾರುಗಳ ಮೇಲೆ ಗಮನಾರ್ಹ ಪರಿಣಾಮ ಬೀರುವ ಫುಮೊನಿಸಿನ್‌ಗಳು ಸೇರಿವೆ.<ref name="van Egmond">{{cite journal|author=van Egmond HP, Schothorst RC, Jonker MA.|year= 2007|title=Regulations relating to mycotoxins in food: perspectives in a global and European context|journal=Analytical and Bioanalytical Chemistry|volume=389|pages=147–57|pmid=17508207|doi=10.1007/s00216-007-1317-9|issue=1}}</ref> ಮೈಕೊಟಾಕ್ಸಿನ್‌ಗಳು ದ್ವಿತೀಯಕ ಚಯಾಪಚಯಜಗಳಾಗಿವೆ (ಅಥವಾ ನೈಸರ್ಗಿಕ ಉತ್ಪನ್ನಗಳು), ಮತ್ತು ಮೈಕೊಟಾಕ್ಸಿನ್‌ಗಳು ಹಾಗೂ ಶಿಲೀಂಧ್ರಗಳಲ್ಲಿನ ಇತರ ನೈಸರ್ಗಿಕವಾದ ಉತ್ಪನ್ನಗಳನ್ನು ಉತ್ಪಾದಿಸುವ ಉದ್ದೇಶಕ್ಕಾಗಿ ಮಾತ್ರ ಇರುವ ಜೀವರಾಸಾಯನಿಕ ಪ್ರತಿಕ್ರಿಯಾಸರಣಿಗಳ ಅಸ್ತಿತ್ವವನ್ನು ಸಂಶೋಧನೆಯು ದೃಢಪಡಿಸಿದೆ.<ref name="Keller, Turner, & Bennett">{{cite journal|author=Keller NP, Turner G, Bennett JW.|year= 2005|title=Fungal secondary metabolism–from biochemistry to genomics|journal=Nature Reviews in Microbiology|volume=3|pages=937–47|pmid=16322742|doi=10.1038/nrmicro1286|issue=12}}</ref> ಮೈಕೊಟಾಕ್ಸಿನ್‌ಗಳು ಶಾರೀರಿಕ ಹೊಂದಾಣಿಕೆಯ, ಇನ್ನಿತರ ಸೂಕ್ಷ್ಮಜೀವಿಗಳು ಹಾಗೂ ಶಿಲೀಂಧ್ರಗಳೊಂದಿಗೆ ಸ್ಪರ್ಧೆ, ಮತ್ತು ಸೇವನೆಯಿಂದ ರಕ್ಷಣೆಯ (ಫಂಗೈವರಿ) ಸಂಬಂಧವಾಗಿ ದೈಹಿಕ ದಾರ್ಢ್ಯತೆಯನ್ನು ಒದಗಿಸಬಹುದು.<ref name="Demain and Fang">{{cite journal|author=Demain AL, Fang A.|year= 2000|title=The natural functions of secondary metabolites|journal=Advances in Biochemical Engineering/Biotechnology|volume=69|pages=1–39|pmid=11036689|doi=10.1007/3-540-44964-7_1}}</ref><ref name="Rohlfs et al.">{{cite journal|author=Rohlfs M, Albert M, Keller NP, Kempken F.|year= 2007|title=Secondary chemicals protect mould from fungivory|journal=Biology Letters|volume=3|pages=523–5|pmid=17686752|doi=10.1098/rsbl.2007.0338|issue=5|pmc=2391202}}</ref> == ಶಿಲೀಂಧ್ರಶಾಸ್ತ್ರ == ಶಿಲೀಂಧ್ರಶಾಸ್ತ್ರವು ಜೀವಶಾಸ್ತ್ರದ ಒಂದು ವಿಭಾಗವಾಗಿದ್ದು, ಶಿಲೀಂಧ್ರಗಳ ತಳಿಸಂಬಂಧಿ ಹಾಗೂ ಜೀವರಾಸಾಯನಿಕ ಗುಣಗಳು, ಅವುಗಳ ವರ್ಗೀಕರಣ, ಔಷಧ, ಆಹಾರ, ಹಾಗೂ ಧಾರ್ಮಿಕ ಉದ್ಧೇಶಗಳಿಗಾಗಿ ಬಳಸಲಾಗುವ ಮನಃಪರಿಣಾಮಿ ವಸ್ತುಗಳ ಮೂಲವಾಗಿ ಮಾನವರಿಗೆ ಅವುಗಳ ಉಪಯೋಗ, ಜೊತೆಗೆ ವಿಷವೇರಿಕೆ ಅಥವಾ ಸೋಂಕಿನಂತಹ ಅವುಗಳ ಅಪಾಯಗಳು ಸೇರಿದಂತೆ ಶಿಲೀಂಧ್ರಗಳ ಕ್ರಮಬದ್ಧವಾದ ಅಧ್ಯಯನ. ಸಸ್ಯರೋಗಗಳ ಅಧ್ಯಯನವಾದ ಸಸ್ಯರೋಗ ಶಾಸ್ತ್ರದ ಕ್ಷೇತ್ರವು ಇದಕ್ಕೆ ನಿಕಟವಾಗಿ ಸಂಬಂಧಿಸಿದೆ, ಏಕೆಂದರೆ ಅನೇಕ ಸಸ್ಯ ರೋಗಕಾರಕಗಳು ಶಿಲೀಂಧ್ರಗಳಾಗಿವೆ.<ref name="isbn1-4020-4580-8">೨೦೦೧ರ ಒಂದು ಅಂದಾಜಿನ ಪ್ರಕಾರ, ಸುಮಾರು ೧೦,೦೦೦ ಶೀಲಿಂಧ್ರ ರೋಗಗಳು ತಿಳಿದು ಬಂದಿವೆ. {{cite book |author=Struck C.|editor=Cooke BM, Jones DG, Kaye B |title=The Epidemiology of Plant Diseases |publisher=Springer |location=Berlin |year=2006 |page=117 |isbn=1-4020-4580-8|chapter=Infection strategies of plant parasitic fungi}}</ref> ಮಾನವರಿಂದ ಶಿಲೀಂಧ್ರಗಳ ಬಳಕೆ ಪ್ರಾಗೈತಿಹಾಸಿಕ ಕಾಲದ್ದೆಂದು ನಿರ್ಧಾರಿತವಾಗಿದೆ; ಆಸ್ಟ್ರಿಯಾದ ಹುಲ್ಲುಗಾವಲುಗಳಲ್ಲಿ ಕಂಡುಬಂದ ಹೆಪ್ಪುಗಟ್ಟಿದ, ಓಟ್ಜಿ ದ ಐಸ್‍ಮ್ಯಾನ್, ೫,೩೦೦ ವರ್ಷಗಳ ಹಿಂದಿನ ಸುಸಂರಕ್ಷಿತ ನಿಯೊಲಿಥಿಕ್ ಮನುಷ್ಯನ ರಕ್ಷಿತ ಶವ, ಎರಡು ಪ್ರಭೇದಗಳ ಪಾಲಿಪೋರ್ ಅಣಬೆಗಳನ್ನು ಹೊಂದಿದೆ. ಇವನ್ನು ದೂದಿಯಾಗಿ (''ಫೊಮ್ಸ್ ಫೊಮೆಂಟಾರಿಯಸ್‌)'' ಅಥವಾ ಔಷಧೀಯ ಉದ್ಧೇಶಗಳಿಗಾಗಿ (''ಪಿಪ್ಟೊಪೊರಸ್ ಬೆಟುಲಿನುಸ್)'' ಬಳಸಿದ್ದಿರಬಹುದು.<ref name="pmid">{{cite journal |author=Peintner U, Pöder R, Pümpel T.|title=The Iceman's fungi|journal=Mycological Research |volume=102 |issue=10 |pages=1153–62 |year=1998|doi=10.1017/S0953756298006546}}</ref> ಮಿಲಿಯನ್ ವರ್ಷಗಳಿಂದಲೂ ಆದಿಮಾನವರು ಶಿಲೀಂಧ್ರಗಳನ್ನು ಹಲವುವೇಳೆ ಗೊತ್ತಿಲ್ಲದೆಯೇ ಆಹಾರದ ಮೂಲವಾಗಿ ಅಂದರೆ ಹುದುಗಿಸಿದ ಬ್ರೆಡ್ ಮತ್ತು ಹುಳಿಬರಿಸಿದ ಪಾನೀಯಗಳ ತಯಾರಿಕೆಯಲ್ಲಿ ಬಳಸಿದ್ದಾರೆ. ರೋಗಕಾರಕ ಶಿಲೀಂಧ್ರಗಳಿಂದಾಗಿ ಬಹುಶಃ ಉಂಟಾದ ಬೆಳೆಗಳ ನಾಶಕ್ಕೆ ಕೆಲವು ಅತಿ ಹಳೆಯ ಲಿಖಿತ ದಾಖಲೆಗಳಲ್ಲಿ ಉಲ್ಲೇಖಗಳು ದೊರೆಯುತ್ತದೆ.<ref>ಆ‍ಯ್‌ನ್ಸ್‌ವರ್ತ್, ಪು. ೧.</ref> === ಇತಿಹಾಸ === ಶಿಲೀಂಧ್ರಶಾಸ್ತ್ರವು ತುಲನಾತ್ಮಕವಾಗಿ ಹೊಸ ವಿಜ್ಞಾನವಾಗಿದ್ದು ೧೬ನೇ ಶತಮಾನದಲ್ಲಿ ಸೂಕ್ಷ್ಮದರ್ಶಕದ ಅಭಿವೃದ್ಧಿಯ ನಂತರ ಕ್ರಮಬದ್ಧವಾಯಿತು. ೧೫೮೮ರಲ್ಲಿ ಶಿಲೀಂಧ್ರದ ಬೀಜಕಗಳನ್ನು ಮೊಟ್ಟಮೊದಲು ಗಿಯಾಂಬಾಟಿಸ್ಟ ಡೆಲ್ಲ ಪೊರ್ಟ ಗಮನಿಸಿದನಾದರೂ, ಶಿಲೀಂಧ್ರಶಾಸ್ತ್ರದ ಅಭಿವೃದ್ಧಿಯಲ್ಲಿ ೧೭೨೯ರಲ್ಲಿ ಪಿಯರ್ ಆಂಟೊನಿಯೊ ಮಿಚೇಲಿಯ ಕೃತಿಯಾದ ''ನೊವ ಪ್ಲಾಂಟೇರಮ್ ಜೆನೆರ'' ದ ಪ್ರಕಟಣೆಯನ್ನು ಮೂಲಭೂತ ಕೃತಿಯೆಂದು ಪರಿಗಣಿಸಲಾಗಿದೆ.<ref>ಅಲೆಕ್ಸೊಪಲಸ್ ''ಎಟ್ ಆಲ್.'' , ಪುಪು. ೧–೨.</ref> ಮಿಚೇಲಿ ಬೀಜಕಗಳನ್ನು ವೀಕ್ಷಿಸಿದನು, ಅಷ್ಟೇ ಅಲ್ಲದೆ ಅವುಗಳು ಸರಿಯಾದ ಸ್ಥಿತಿಗಳಲ್ಲಿ, ಅವುಗಳು ಹುಟ್ಟಿದ ಬೀಜಕಗಳಿಂದ ಅದೇ ಪ್ರಭೇದದ ಶಿಲೀಂಧ್ರಗಳು ಬೆಳೆಯುವಂತೆ ಅವನ್ನು ಪ್ರಚೋದಿಸಬಹುದು ಎಂದೂ ತೋರಿಸಿದನು.<ref>ಆ‍ಯ್‌ನ್ಸ್‌ವರ್ತ್, ಪು. ೧೮.</ref> ಕಾರ್ಲ್ ಲಿನೆಯಸ್ ತನ್ನ ''ಸ್ಪೀಶಿಸ್ ಪ್ಲಾಂಟೇರಮ್‌'' ನಲ್ಲಿ (೧೭೫೩) ಪರಿಚಯಿಸಿದ ದ್ವಿನಾಮ ವ್ಯವಸ್ಥೆಯ ಬಳಕೆಯನ್ನು ವಿಸ್ತರಿಸಿ ಡಚ್‌ನವನಾದ ಕ್ರಿಶ್ಚಿಯನ್ ಹೆಂಡ್ರಿಕ್ ಪರ್ಸೂನ್ (೧೭೬೧–೧೮೩೬) ಅಣಬೆಗಳ ಮೊದಲ ವರ್ಗೀಕರಣವನ್ನು ಎಷ್ಟು ಕೌಶಲದಿಂದ ಪ್ರಾರಂಭಿಸಿದನೆಂದರೆ ಅವನನ್ನು ಆಧುನಿಕ ಶಿಲೀಂಧ್ರಶಾಸ್ತ್ರದ ಸಂಸ್ಥಾಪಕನೆಂದು ಪರಿಗಣಿಸಲಾಗಿದೆ. ನಂತರ, ಇಲಿಯಾಸ್ ಮ್ಯಾಗ್ನಸ್ ಫ್ರೈಸ್ (೧೭೯೪–೧೮೭೮) ಬೀಜಕದ ಬಣ್ಣ ಮತ್ತು ವಿವಿಧ ಸೂಕ್ಷ್ಮದರ್ಶಕೀಯ ಗುಣಗಳನ್ನು ಬಳಸಿ ಶಿಲೀಂಧ್ರಗಳ ವರ್ಗೀಕರಣವನ್ನು ಇನ್ನಷ್ಟು ವಿಸ್ತರಿಸಿದನು. ಈ ವಿಧಾನಗಳನ್ನು ಇಂದೂ ವರ್ಗೀಕರಣಶಾಸ್ತ್ರಜ್ಞರು ಬಳಸುತ್ತಾರೆ. ೧೭ನೇ–೧೯ನೇ ಮತ್ತು ಆರಂಭಿಕ ೨೦ನೇ ಶತಮಾನದ ಇತರ ಗಮನಾರ್ಹ ಮುಂಚಿನ ಶಿಲೀಂಧ್ರಶಾಸ್ತ್ರ ಯೋಗದಾತರೆಂದರೆ ಮೈಲ್ಸ್ ಜೊಸೆಫ್ ಬರ್ಕ್ಲೀ, ಆಗಸ್ಟ್ ಕಾರ್ಲ್ ಜೊಸೆಫ್ ಕಾರ್ಡ, ಆ‍ಂಟನ್ ಡಿ ಬ್ಯಾರಿ, ಸಹೋದರರಾದ ಲೂಯಿಸ್ ರೆನಿ ಹಾಗೂ ಚಾರ್ಲೆಸ್ ಟುಲಸ್ನೆ, ಆರ್ಥರ್ ಹೆಚ್. ಆರ್. ಬುಲ್ಲರ್, ಕರ್ಟಿಸ್ ಜಿ. ಲಾಯ್ಡ್, ಮತ್ತು ಪಿಯರ್ ಆಂಡ್ರೆಯ ಸಕಾರ್ಡೊ. ೨೦ನೇ ಶತಮಾನವು ಶಿಲೀಂಧ್ರಶಾಸ್ತ್ರದ ಆಧುನೀಕರಣವನ್ನು ಕಂಡಿದೆ. ಇದು ಜೀವರಸಾಯನ ಶಾಸ್ತ್ರ, ತಳಿವಿಜ್ಞಾನ, ಆಣ್ವಿಕ ಜೀವಶಾಸ್ತ್ರ, ಮತ್ತು ಜೈವಿಕ ತಂತ್ರಜ್ಞಾನದಲ್ಲಿನ ಪ್ರಗತಿಗಳಿಂದ ಬಂದಿದೆ. ಡಿಎನ್‌ಎ ಅನುಕ್ರಮ ತಂತ್ರಜ್ಞಾನಗಳು ಮತ್ತು ಜಾತಿವಿಕಾಸ ವಿಶ್ಲೇಷಣೆಯ ಬಳಕೆಯು ಶೀಲಿಂಧ್ರಗಳ ಸಂಬಂಧಗಳು ಮತ್ತು ಜೈವಿಕ ವೈವಿಧ್ಯತೆಯೊಳಗೆ ಹೊಸ ಒಳನೋಟಗಳನ್ನು ನೀಡಿದೆ, ಮತ್ತು ಶಿಲೀಂಧ್ರ ವರ್ಗೀಕರಣದಲ್ಲಿನ ಸಾಂಪ್ರದಾಯಿಕ ರೂಪವಿಜ್ಞಾನ ಆಧಾರಿತ ವರ್ಗೀಕರಣಕ್ಕೆ ಸವಾಲೊಡ್ಡಿದೆ.<ref>{{cite journal |author=Hawksworth DL. |year=2006 |title=Pandora's Mycological Box: Molecular sequences vs. morphology in understanding fungal relationships and biodiversity |journal=Revista Iberoamericana de Micologia |volume=23 |pages=127–33 |doi=10.1016/S1130-1406(06)70031-6 |pmid=17196017|issue=3}}</ref> == ಅಡಿ ಟಿಪ್ಪಣಿಗಳು == {{Reflist|colwidth=30em}} == ಉಲ್ಲೇಖಗಳು == * {{cite book |author=Ainsworth GC. |title=Introduction to the History of Mycology |publisher=Cambridge University Press |location=Cambridge, UK |year=1976|isbn=0-521-11295-8}} * {{cite book|author=Alexopoulos CJ, Mims CW, Blackwell M.| title=Introductory Mycology | year=1996 | publisher=John Wiley and Sons | isbn=0471522295}} * {{cite book |author=Deacon J.|title=Fungal Biology |publisher=Blackwell Publishers |location=Cambridge, MA |year=2005 |isbn=1-4051-3066-0}} * {{cite book |author=Hall IR. |title=Edible and Poisonous Mushrooms of the World |publisher=Timber Press |location=Portland, Oregon |year=2003 |page= |isbn=0-88192-586-1}} * {{cite book|author=Hanson JR.| title=The Chemistry of Fungi | year=2008 | publisher=Royal Society Of Chemistry| isbn=0854041362}} * {{cite book |author=Jennings DH, Lysek G.|title=Fungal Biology: Understanding the Fungal Lifestyle|year=1996 |publisher=Bios Scientific Publishers Ltd |location=Guildford, UK |isbn=978-1859961506}} * {{cite book |author=Kirk PM, Cannon PF, Minter DW, Stalpers JA. |title=Dictionary of the Fungi. 10th ed |publisher=CABI |location=Wallingford |year=2008|isbn=0-85199-826-7}} * {{cite book |author=Taylor EL, Taylor TN. |title=The Biology and Evolution of Fossil Plants |publisher=Prentice Hall |location=Englewood Cliffs, N.J |year=1993|isbn=0-13-651589-4}} == ಬಾಹ್ಯ ಕೊಂಡಿಗಳು == * [http://tolweb.org/fungi ಟ್ರೀ ಆಫ್ ಲೈಫ್ ವೆಬ್ ಪ್ರೊಜೇಕ್ಟ್: ಶಿಲೀಂಧ್ರಗಳು] {{Webarchive|url=https://web.archive.org/web/20210125081408/http://tolweb.org/fungi |date=2021-01-25 }} {{Interwikineeded}} [[ವರ್ಗ:ಸೂಕ್ಷ್ಮಜೀವಶಾಸ್ತ್ರ]] [[ವರ್ಗ:ಜೀವಶಾಸ್ತ್ರ]] [[ವರ್ಗ:ಅಣಬೆ]] [[ವರ್ಗ:ವಿಡಿಯೊ ಕಿರುಚಿತ್ರಗಳನ್ನು ಹೊಂದಿರುವ ಲೇಖನಗಳು]] gpcpw1fbk9nkv4drfzkkzb0z2rkmnsb ವಿಶೇಷ ಆರ್ಥಿಕ ವಲಯ 0 27923 1376100 1363977 2026-07-01T20:03:02Z InternetArchiveBot 69876 Rescuing 2 sources and tagging 0 as dead.) #IABot (v2.0.9.5 1376100 wikitext text/x-wiki {{lead too long|date=November 2010}} '''ವಿಶೇಷ ಆರ್ಥಿಕ ವಲಯ''' ('''SEZ''' ) ಎಂಬುದೊಂದು ಭೌಗೋಳಿಕ ಪ್ರದೇಶವಾಗಿದ್ದು, ದೇಶವೊಂದರ ವಿಶಿಷ್ಟ ಅಥವಾ ರಾಷ್ಟ್ರೀಯ ಕಾನೂನುಗಳಿಗಿಂತ ಹೆಚ್ಚಿನ ರೀತಿಯಲ್ಲಿ ಮುಕ್ತ-ಮಾರುಕಟ್ಟೆ-ಉದ್ದೇಶಿತವಾಗಿರುವ ಆರ್ಥಿಕ ಮತ್ತು ಇತರ ಕಾನೂನುಗಳನ್ನು ಅದು ಹೊಂದಿರುತ್ತದೆ. ವಿಶೇಷ ಆರ್ಥಿಕ ವಲಯವೊಂದರ ಒಳಗೆ "ರಾಷ್ಟ್ರವ್ಯಾಪಿ" ಕಾನೂನುಗಳು ಸ್ಥಗಿತಗೊಳಿಸಲ್ಪಟ್ಟಿರಲು ಸಾಧ್ಯವಿದೆ. 'SEZ' ವರ್ಗವು ಹೆಚ್ಚು ನಿರ್ದಿಷ್ಟವಾಗಿರುವ ವಲಯದ ಬಗೆಗಳ ಒಂದು ವ್ಯಾಪಕ ಶ್ರೇಣಿಯನ್ನು ಒಳಗೊಳ್ಳುತ್ತದೆ; ಅಂದರೆ ಮುಕ್ತ ವ್ಯಾಪಾರದ ವಲಯಗಳು (ಫ್ರೀ ಟ್ರೇಡ್‌ ಜೋನ್ಸ್‌-FTZ), ರಫ್ತು ಸಂಸ್ಕರಣಾ ವಲಯಗಳು (ಎಕ್ಸ್‌ಪೋರ್ಟ್‌ ಪ್ರೊಸೆಸಿಂಗ್‌ ಜೋನ್ಸ್‌-EPZ), ಮುಕ್ತ ವಲಯಗಳು (ಫ್ರೀ ಜೋನ್ಸ್‌-FZ), ಕೈಗಾರಿಕಾ ವಸಾಹತುಗಳು (ಇಂಡಸ್ಟ್ರಿಯಲ್‌ ಎಸ್ಟೇಟ್ಸ್‌-IE), ಮುಕ್ತ ರೇವುಪಟ್ಟಣಗಳು, ನಗರ ಪ್ರದೇಶದ ಉದ್ದಿಮೆ ವಲಯಗಳು ಮತ್ತು ಇತರ ವಲಯಗಳು ಇದರಲ್ಲಿ ಸೇರಿಕೊಂಡಿರುತ್ತವೆ. ವಿಶಿಷ್ಟವಾಗಿ ಒಂದು ಅಂತರರಾಷ್ಟ್ರೀಯ ವ್ಯವಹಾರ ಅಥವಾ ಒಂದು ಬಹುರಾಷ್ಟ್ರೀಯ ಸಂಸ್ಥೆಯ (ಮಲ್ಟಿ ನ್ಯಾಷನಲ್‌ ಕಂಪನಿ-MNC) ರೂಪದಲ್ಲಿ ವಿದೇಶಿ ಹೂಡಿಕೆದಾರರಿಂದ ನಡೆಯುವ ವಿದೇಶಿ ನೇರ ಹೂಡಿಕೆಯನ್ನು ಹೆಚ್ಚಿಸುವುದು ಸಾಮಾನ್ಯವಾಗಿ ಇಂಥದೊಂದು ರಚನಾ-ಸ್ವರೂಪದ ಗುರಿಯಾಗಿರುತ್ತದೆ. [[ಚೀನಿ ಜನರ ಗಣರಾಜ್ಯ]]ದಲ್ಲಿ, ೧೯೮೦ರ ದಶಕದ ಆರಂಭದಲ್ಲಿ ಡೆಂಗ್‌‌ ಕ್ಸಿಯೋಪಿಂಗ್‌ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವತಿಯಿಂದ ವಿಶೇಷ ಆರ್ಥಿಕ ವಲಯಗಳು ಸಂಸ್ಥಾಪಿಸಲ್ಪಟ್ಟವು. ಚೀನಾದಲ್ಲಿನ ಅತ್ಯಂತ ಯಶಸ್ವಿ ವಿಶೇಷ ಆರ್ಥಿಕ ವಲಯ ಎನಿಸಿಕೊಂಡಿರುವ ಷೆನ್‌ಜೆನ್‌, ಒಂದು ಸಣ್ಣ ಹಳ್ಳಿಯಿಂದ ಒಂದು ನಗರವಾಗಿ ಅಭಿವೃದ್ಧಿಹೊಂದಿದ್ದು, ೨೦ ವರ್ಷಗಳ ಅವಧಿಯಲ್ಲಿ ೧೦ ದಶಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಈ ನಗರವು ಹೊಂದಿದೆ. ವಿಶೇಷ ಆರ್ಥಿಕ ವಲಯಗಳ ಸಂಸ್ಥಾಪನೆ ಮತ್ತು ನೆಲೆಗೊಳಿಸುವಿಕೆಯಲ್ಲಿ [[ಭಾರತ]]ವೂ ಸಹ ಒಂದು ಗಮನಾರ್ಹ ಪಾತ್ರವನ್ನು ವಹಿಸಿದೆ. ಇದು [[ಏಷ್ಯಾ]]ದಲ್ಲಿನ ಅತಿದೊಡ್ಡ ಹೊರಗುತ್ತಿಗೆ ಕೈಗಾರಿಕೆಯನ್ನು ಹೊಂದಿದೆ. ಚೀನಾದ ಉದಾಹರಣೆಗಳನ್ನು ಅನುಸರಿಸಿಕೊಂಡು, ಹಲವಾರು ದೇಶಗಳಲ್ಲಿ ವಿಶೇಷ ಆರ್ಥಿಕ ವಲಯಗಳು ಸ್ಥಾಪಿಸಲ್ಪಟ್ಟಿವೆ. ಅವುಗಳೆಂದರೆ: [[ಬ್ರೆಜಿಲ್|ಬ್ರೆಜಿಲ್‌]], [[ಭಾರತ]], [[ಇರಾನ್|ಇರಾನ್‌]], ಜೋರ್ಡಾನ್‌, [[ಕಜಾಕಸ್ಥಾನ್|ಕಜಾಕಸ್ಥಾನ್‌]], [[ಪಾಕಿಸ್ತಾನ]], ಫಿಲಿಪೈನ್ಸ್‌ ದ್ವೀಪಸಮೂಹ, [[ಪೋಲೆಂಡ್|ಪೋಲೆಂಡ್‌]], [[ದಕ್ಷಿಣ ಕೊರಿಯಾ]], [[ರಷ್ಯಾ]], [[ಯುಕ್ರೇನ್|ಯುಕ್ರೇನ್‌]], [[ಯುನೈಟೆಡ್ ಅರಬ್ ಎಮಿರೇಟ್ಸ್|ಯುನೈಟೆಡ್‌ ಅರಬ್‌ ಎಮಿರೇಟ್ಸ್‌]], [[ಕಾಂಬೋಡಿಯ]], [[ಉತ್ತರ ಕೊರಿಯಾ]]. ಪ್ರಸ್ತುತ, [[ಪೆರು]]ವಿನ ಪುನೊವನ್ನು ಒಂದು "ಝೋನಾ ಇಕನಾಮಿಕಾ" ಆಗಿ ಮಾರ್ಪಡಿಸಲು ಅದರ ಅಧ್ಯಕ್ಷ ಅಲನ್‌ ಗಾರ್ಸಿಯಾ ಎಲ್ಲ ರೀತಿಯಲ್ಲಿಯೂ ಅದನ್ನು ಸಜ್ಜುಗೊಳಿಸಿದ್ದಾರೆ. ಒಂದು ಏಕೈಕ SEZನ ಗಡಿರೇಖೆಗಳ ವ್ಯಾಪ್ತಿಯೊಳಗೆ ಬಹುವಿಧದ 'ನಿರ್ದಿಷ್ಟ' ವಲಯಗಳು ಸೇರಿಕೊಂಡಿರಲು ಸಾಧ್ಯವಿದೆ. ಸ್ತರಗಳಿಂದ ಕೂಡಿದ ಈ ಪ್ರವೇಶಮಾರ್ಗದ ಅತ್ಯಂತ ಪ್ರಸಿದ್ಧ ಉದಾಹರಣೆಗಳೆಂದರೆ, [[ಫಿಲಿಪ್ಪೀನ್ಸ್|ಫಿಲಿಪೈನ್ಸ್‌‌]]ನಲ್ಲಿರುವ ಸ್ಯೂಬಿಕ್‌ ಕೊಲ್ಲಿ ಮುಕ್ತರೇವುಪಟ್ಟಣ ವಲಯ, ಜೋರ್ಡಾನ್‌‌ನಲ್ಲಿರುವ ಅಕಾಬಾ ವಿಶೇಷ ಆರ್ಥಿಕ ವಲಯ ಪ್ರಾಧಿಕಾರ, [[ಭಾರತ]]ದಲ್ಲಿನ ಶ್ರೀಸಿಟಿ ಬಹು-ಉತ್ಪನ್ನ SEZ ಮತ್ತು ಮುಂಡ್ರಾ SEZ; ಮತ್ತು ವಿಶ್ವ ಬ್ಯಾಂಕ್‌ನ ೨೦೦೭ರ ಅಂದಾಜುಗಳ ಅನುಸಾರ, ವಿಶ್ವಾದ್ಯಂತದ ೧೨೦ ದೇಶಗಳಲ್ಲಿನ SEZಗಳಲ್ಲಿ ೩,೦೦೦ಕ್ಕೂ ಹೆಚ್ಚಿನ ಯೋಜನೆಗಳು ನೆರವೇರುತ್ತಿವೆ. ವಿಶ್ವದಾದ್ಯಂತ ಹಬ್ಬಿರುವ ವೈವಿಧ್ಯಮಯವಾದ ಸಾಂಸ್ಥಿಕ ಸ್ವರೂಪಗಳನ್ನು ಬಳಸಿಕೊಂಡು SEZಗಳನ್ನು ಕಾರ್ಯಗತಗೊಳಿಸಲಾಗಿದೆ; ಸಂಪೂರ್ಣವಾಗಿ ಸಾರ್ವಜನಿಕ ಸ್ವರೂಪದ ಸಂಸ್ಥೆಗಳಿಂದ (ಸರ್ಕಾರಿ ಕಾರ್ಯನಿರ್ವಾಹಕ, ಸರ್ಕಾರಿ ಅಭಿವರ್ಧಕ, ಸರ್ಕಾರಿ ನಿಯಂತ್ರಕ) ಮೊದಲ್ಗೊಂಡು 'ಸಂಪೂರ್ಣವಾಗಿ' ಖಾಸಗಿ ಸ್ವರೂಪದ ಸಂಸ್ಥೆಗಳವರೆಗೆ (ಖಾಸಗಿ ಕಾರ್ಯನಿರ್ವಾಹಕ, ಖಾಸಗಿ ಅಭಿವರ್ಧಕ, ಸಾರ್ವಜನಿಕ ನಿಯಂತ್ರಕ) ಈ ಸಾಂಸ್ಥಿಕ ಸ್ವರೂಪಗಳ ವ್ಯಾಪ್ತಿಯಿದೆ ಎಂಬುದು ಗಮನಾರ್ಹ ಅಂಶ. ಅನೇಕ ನಿದರ್ಶನಗಳಲ್ಲಿ, ಸಾರ್ವಜನಿಕ ವಲಯದ ಕಾರ್ಯನಿರ್ವಾಹಕರು ಮತ್ತು ಅಭಿವರ್ಧಕರು ಭಾಗಶಃ-ಸರ್ಕಾರ ಸಂಸ್ಥೆಗಳಾಗಿ ವರ್ತಿಸುತ್ತವೆ; ಅಂದರೆ, ಅವು ಒಂದು ಮಿಥ್ಯಾ-ಸಾಂಸ್ಥಿಕ ಸಂಸ್ಥೆಯ ಸ್ವರೂಪವನ್ನು ಹೊಂದಿರುತ್ತವೆ ಮತ್ತು ಆಯವ್ಯಯದ ಸ್ವಾಯತ್ತತೆಯನ್ನು ಹೊಂದಿರುತ್ತವೆ. SEZಗಳು ಅನೇಕವೇಳೆ ಒಂದು ಸಾರ್ವಜನಿಕ-ಖಾಸಗಿ ಪಾಲುದಾರಿಕೆ ವ್ಯವಸ್ಥೆಯ ಅಡಿಯಲ್ಲಿ ಅಭಿವೃದ್ಧಿಹೊಂದಿರುತ್ತವೆ; ಯೋಜನೆಯ ಮೇಲೆ ಒಂದು ಸಮಂಜಸವಾದ ಪ್ರತಿಫಲದ ಮೊತ್ತವನ್ನು (ಅಪಾಯ ಮಟ್ಟಗಳನ್ನು ಅವಲಂಬಿಸಿ ಇದು ವಿಶಿಷ್ಟವಾಗಿ ೧೦-೨೦%ನಷ್ಟಿರುತ್ತದೆ) ಖಾಸಗಿ ವಲಯದ ಓರ್ವ ಅಭಿವರ್ಧಕನು ಗಳಿಸುವುದಕ್ಕೆ ನೆರವಾಗಲು ಒಂದಷ್ಟು ಮಟ್ಟಿಗಿನ ಬೆಂಬಲವನ್ನು (ಆಫ್‌-ಸೈಟ್‌ ಮೂಲಸೌಕರ್ಯ, ಇಕ್ವಿಟಿ ಹೂಡಿಕೆ, ಸುಲಭ ಸಾಲಗಳು, ಬಾಂಡ್‌ ನೀಡಿಕೆಗಳು, ಇತ್ಯಾದಿಗಳಿಗೆ ಅವಕಾಶವನ್ನು ನೀಡುವ ಮೂಲಕ) ಸಾರ್ವಜನಿಕ ವಲಯವು ಇಂಥದೊಂದು ವ್ಯವಸ್ಥೆಯಲ್ಲಿ ಒದಗಿಸುತ್ತದೆ. ==ಚೀನಾ== {{main|Special Economic Zones of the People's Republic of China}} ಪ್ರಸಕ್ತವಾಗಿ, ದೇಶದಲ್ಲಿನ ಅತ್ಯಂತ ಪ್ರಸಿದ್ಧ SEZಗಳಲ್ಲಿ ಷೆನ್‌ಜೆನ್‌, ಕ್ಸಿಯಾಮೆನ್‌, ಷಾಂತೋವ್‌, ಮತ್ತು ಝುಹಾಯ್‌ ಸೇರಿವೆ. ಷೆನ್‌ಜೆನ್‌, ಷಾಂತೋವ್‌, ಮತ್ತು ಝುಹಾಯ್‌ ವಲಯಗಳೆಲ್ಲವೂ ಗುವಾಂಗ್‌ಡಾಂಗ್‌ ಪ್ರಾಂತ್ಯದಲ್ಲಿವೆ ಎಂಬುದು, ಹಾಗೂ ಸರಕುಗಳ ಸಾಗಾಣಿಕೆಗಾಗಿ ಸಮುದ್ರವು ಉತ್ತಮವಾದ ಪ್ರವೇಶಾವಕಾಶವನ್ನು ಹೊಂದಿರುವ ಚೀನಾದ ದಕ್ಷಿಣ ಭಾಗದ ತೀರಪ್ರದೇಶದಲ್ಲಿ ಅವೆಲ್ಲವೂ ನೆಲೆಗೊಂಡಿವೆ ಎಂಬುದು ಗಮನಾರ್ಹ ಸಂಗತಿಯಾಗಿದೆ. ==ಕಾಂಗೊ ಪ್ರಜಾಸತ್ತೀಯ ಗಣರಾಜ್ಯ== [[ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ|ಕಾಂಗೊ ಪ್ರಜಾಸತ್ತೀಯ ಗಣರಾಜ್ಯ]]ವು ತನ್ನ ಮೊದಲ ವಿಶೇಷ ಆರ್ಥಿಕ ವಲಯವನ್ನು ಎನ್‌'ಸೇಲೇಯ ಕಿನ್‌ಶಾಸ ಜಿಲ್ಲೆಯಲ್ಲಿ ನಿರ್ಮಿಸಲು ಯೋಜಿಸುತ್ತಿದೆ. ಈ SEZ ೨೦೧೨ರಲ್ಲಿ ಕಾರ್ಯಾತ್ಮಕವಾಗಲಿದೆ ಮತ್ತು ಇದನ್ನು ಕೃಷಿ-ಉದ್ಯಮಗಳಿಗೆ ಸಮರ್ಪಿಸಲಾಗುತ್ತದೆ.<ref name="test">[http://www.lecho.be/actualite/economie_-_politique_international/Congo-_Le_-paradis-_ou_le_droit_fera_la_loi.8989989-3164.art ] ಲೆ "ಪ್ಯಾರಡಿಸ್‌" ಔ ಲೆ ಡ್ರೋಯ್ಟ್‌ ಫೆರಾ ಲಾ ಲೋಯ್‌, ಎಲ್‌'ಇಕೊ, ನವೆಂಬ್ರೆ ೨೦೧೦.</ref> ==ಭಾರತ== {{split section|date=November 2010}} ವಿದೇಶಿ ಹೂಡಿಕೆಯನ್ನು ವರ್ಧಿಸುವ ಮತ್ತು ದೇಶದಿಂದಾಗುವ ರಫ್ತುಗಳನ್ನು ಉತ್ತೇಜಿಸಬೇಲಿರುವ ಅಗತ್ಯವನ್ನು ಪರಿಗಣಿಸಿ ಹಾಗೂ ಸ್ವದೇಶಿ ಉದ್ದಿಮೆಗಳು ಮತ್ತು ತಯಾರಕರು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕತೆಯನ್ನು ಕಾಯ್ದಕೊಳ್ಳುವಂತಾಗಲು ಅವರಿಗೆ ಸೂಕ್ತವಾದ ಕಾರ್ಯಕ್ಷೇತ್ರವೊಂದನ್ನು ರೂಪಿಸಬೇಕಿರುವ ಅಗತ್ಯವನ್ನು ಮನಗಂಡು, [[ಭಾರತ|ಭಾರತ ಸರ್ಕಾರ]]ವು ದೇಶದಲ್ಲಿ ವಿಶೇಷ ಆರ್ಥಿಕ ವಲಯಗಳ ಕಾರ್ಯನೀತಿಯನ್ನು ಪರಿಚಯಿಸುವುದರ ಕುರಿತು ೨೦೦೦ದ ಏಪ್ರಿಲ್‌ನಲ್ಲಿ ಪ್ರಕಟಿಸಿತ್ತು; ಈ ವಲಯಗಳು ವ್ಯಾಪಾರದ ಕಾರ್ಯಾಚರಣೆಗಳು, ಸುಂಕಗಳು ಮತ್ತು ದರಪಟ್ಟಿಗಳಿಗೆ ಸಂಬಂಧಿಸಿದಂತಿರುವ ವಿದೇಶಿ ಪ್ರದೇಶವಾಗಲಿವೆ ಎಂದು ಭಾವಿಸಲಾಗಿತ್ತು. ೨೦೦೭ರ ವೇಳೆಗೆ ಇದ್ದಂತೆ, ೫೦೦ಕ್ಕೂ ಹೆಚ್ಚಿನ SEZಗಳು ಪ್ರಸ್ತಾವಿಸಲ್ಪಟ್ಟಿದ್ದು ಅವುಗಳ ಪೈಕಿ ೨೨೦ರಷ್ಟು SEZಗಳು ಸೃಷ್ಟಿಸಲ್ಪಟ್ಟಿವೆ. ಇದು ವಿಶ್ವ ಬ್ಯಾಂಕ್‌ನ ಕಳವಳ-ಕಾಳಜಿಗಳಿಗೆ ಕಾರಣವಾಗಿದೆ, ಏಕೆಂದರೆ ಇಂಥದೊಂದು ದೊಡ್ಡ ಸಂಖ್ಯೆಯ SEZಗಳು ಊರ್ಜಿತಗೊಳ್ಳುತ್ತವೆಯೇ ಎಂಬುದು ಅದರ ಮುಂದಿರುವ ಪ್ರಶ್ನೆ. ಭಾರತದಲ್ಲಿನ ವಿಶೇಷ ಆರ್ಥಿಕತೆಯು [[ಚೀನಿ ಜನರ ಗಣರಾಜ್ಯ|PRC]] ಮಾದರಿಯನ್ನು ನಿಕಟವಾಗಿ ಅನುಸರಿಸುತ್ತದೆ. ವಿಶೇಷ ಆರ್ಥಿಕ ವಲಯದ ಕಾಯಿದೆಯನ್ನು ಭಾರತವು ೨೦೦೫ರಲ್ಲಿ ಅನುಮೋದಿಸಿತು. ಭಾರತದಲ್ಲಿ SEZಗಳ ಅಭಿವೃದ್ಧಿಯ ಕುರಿತಾದ ವಿಷಯದಲ್ಲಿ ಸರ್ಕಾರವು ಪೂರ್ವ-ನಿಯಾಮಕವಾಗಿದೆ. ಸರ್ಕಾರವು ಕಾರ್ಯನೀತಿಗಳನ್ನು ಸೂತ್ರೀಕರಿಸಿದೆ, ಅವನ್ನು ಸಾಂದರ್ಭಿಕವಾಗಿ ಅವಲೋಕಿಸಿದೆ ಮತ್ತು SEZಗಳ ಅಭಿವರ್ಧಕರಿಗೆ ಮಾತ್ರವೇ ಅಲ್ಲದೇ, SEZಗಳಲ್ಲಿ ಘಟಕಗಳನ್ನು ಸ್ಥಾಪಿಸುವ ಕಂಪನಿಗಳಿಗೂ ಹೇರಳವಾದ ಸೌಕರ್ಯಗಳನ್ನು ಒದಗಿಸುವುದರ ಕುರಿತು ಖಾತ್ರಿಪಡಿಸಿದೆ. ===ಭಾರತದಲ್ಲಿರುವ SEZಗಳು=== ಭಾರತದಲ್ಲಿ SEZಗಳು ವಿಶೇಷ ವಲಯಗಳಾಗಿದ್ದು, ಸರ್ಕಾರದಿಂದ ಇವು ಸೃಷ್ಟಿಸಲ್ಪಟ್ಟಿವೆ ಮತ್ತು ಆ ನಿರ್ದಿಷ್ಟ ಪ್ರದೇಶದಲ್ಲಿ ಕೈಗಾರಿಕಾ ಬೆಳವಣಿಗೆಯನ್ನು ಅಭಿವೃದ್ಧಿಪಡಿಸುವುದಕ್ಕಾಗಿ ವಿಶೇಷ ಅವಕಾಶಗಳು ಅಥವಾ ಮುನ್ನೇರ್ಪಾಡುಗಳನ್ನು ಒದಗಿಸಲೆಂದು ಈ ವಿಶೇಷ ವಲಯಗಳು ಸರ್ಕಾರಿ-ಖಾಸಗಿ ಮಾಲೀಕತ್ವದಿಂದ ಅಥವಾ ಏಕಮಾತ್ರವಾಗಿ ಖಾಸಗಿ ಮಾಲೀಕತ್ವದಿಂದ ನಡೆಸಲ್ಪಡುತ್ತಿವೆ. ಗುಜರಾತ್‌ನ ಕಾಂಡ್ಲಾದಲ್ಲಿ ಭಾರತ ಸರ್ಕಾರವು ತನ್ನ ಮೊದಲ SEZಗೆ ೧೯೬೫ರಲ್ಲಿ ಚಾಲನೆ ನೀಡಿತು. ವಿದೇಶಿ ಹೂಡಿಕೆಯನ್ನೂ ಒಳಗೊಂಡಂತೆ SEZಗಳಿಗೆ ಹೂಡಿಕೆಗಳನ್ನು ಆಕರ್ಷಿಸುವುದಕ್ಕಾಗಿ SEZಗಳಲ್ಲಿನ ಘಟಕಗಳಿಗೆ ಉತ್ತೇಜನಗಳು (ಪ್ರೋತ್ಸಾಹ ಧನಗಳು) ಮತ್ತು ಸೌಕರ್ಯಗಳನ್ನು ನೀಡಲಾಗುತ್ತಿದ್ದು, ಈ ಕೆಳಗಿನವು ಅವುಗಳಲ್ಲಿ ಸೇರಿವೆ:- *SEZ ಘಟಕಗಳ ಅಭಿವೃದ್ಧಿ, ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ಆಮದು/ಸ್ವದೇಶಿ ಸರಕುಗಳ ಸುಂಕ ಮುಕ್ತ ಸಂಗ್ರಹಣೆ. *ಆದಾಯ ತೆರಿಗೆ ಕಾಯಿದೆಯ ಖಂಡ ೧೦AA ಅಡಿಯಲ್ಲಿ SEZ ಘಟಕಗಳಿಗೆ ಸಂಬಂಧಿಸಿದ ರಫ್ತು ಆದಾಯದ ಮೇಲೆ ಮೊದಲ ೫ ವರ್ಷಗಳವರೆಗೆ ೧೦೦% ಆದಾಯ ತೆರಿಗೆ ವಿನಾಯಿತಿ, ಅದಾದ ನಂತರದ ಮುಂದಿನ ೫ ವರ್ಷಗಳವರೆಗೆ ೫೦% ಆದಾಯ ತೆರಿಗೆ ವಿನಾಯಿತಿ ಮತ್ತು ಮುಂದಿನ ೫ ವರ್ಷಗಳವರೆಗೆ ಬಂಡವಾಳದಲ್ಲೇ ತೊಡಗಿಸಲ್ಪಟ್ಟ ರಫ್ತು ಲಾಭದ ಮೇಲೆ ೫೦% ಆದಾಯ ತೆರಿಗೆ ವಿನಾಯಿತಿ. *ಆದಾಯ ತೆರಿಗೆ ಕಾಯಿದೆಯ ಖಂಡ ೧೧೫JB ಅಡಿಯಲ್ಲಿ ಕನಿಷ್ಟ ಪರ್ಯಾಯ ತೆರಿಗೆಯಿಂದ ವಿನಾಯಿತಿ. *SEZ ಘಟಕಗಳು ಮಾನ್ಯತೆಪಡೆದ ಬ್ಯಾಂಕ್‌ ವ್ಯವಹಾರ ಮಾರ್ಗಗಳ ಮೂಲಕ ವರ್ಷವೊಂದರಲ್ಲಿ ೧೨೫೦೦ ಶತಕೋಟಿ US$ವರೆಗಿನ ಮೊತ್ತದ ವಾಣಿಜ್ಯೋದ್ದೇಶದ ಬಾಹ್ಯ ಸಾಲವನ್ನು ತೀರುವಳಿ ಸಮಯದ ಯಾವುದೇ ನಿರ್ಬಂಧವಿಲ್ಲದೆ ಪಡೆಯುವುದಕ್ಕೆ ಅವಕಾಶ. *ಕೇಂದ್ರ ಮಾರಾಟ ತೆರಿಗೆಯಿಂದ ವಿನಾಯಿತಿ. *ಸೇವಾ ತೆರಿಗೆಯಿಂದ ವಿನಾಯಿತಿ. *ಕೇಂದ್ರ ಮತ್ತು ರಾಜ್ಯ ಮಟ್ಟದ ಅನುಮೋದನೆಗಳಿಗಾಗಿ ಏಕಗವಾಕ್ಷಿ ಪರವಾನಗಿ. *ಆಯಾಯಾ ರಾಜ್ಯ ಸರ್ಕಾರಗಳಿಂದ ನೀಡಲ್ಪಟ್ಟಂತೆ ರಾಜ್ಯ ಮಾರಾಟ ತೆರಿಗೆ ಮತ್ತು ಇತರ ವಂತಿಗೆಗಳಿಂದ ವಿನಾಯಿತಿ. SEZ ಅಭಿವರ್ಧಕರಿಗೆ ಲಭ್ಯವಾಗುವ ಪ್ರಮುಖ ಉತ್ತೇಜನಗಳು ಮತ್ತು ಸೌಕರ್ಯಗಳಲ್ಲಿ ಇವು ಸೇರಿವೆ:- *BOA ವತಿಯಿಂದ ಅನುಮೋದಿಸಲ್ಪಟ್ಟ ಅಧಿಕೃತ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ SEZಗಳ ಅಭಿವೃದ್ಧಿಗಾಗಿ ಆಮದು ವಸ್ತು ಸುಂಕು/ಅಬಕಾರಿ ಸುಂಕಗಳಿಂದ ವಿನಾಯಿತಿ. *೧೫ ವರ್ಷಗಳ ಒಟ್ಟಾರೆ ಅವಧಿಯಲ್ಲಿನ ೧೦ ವರ್ಷಗಳ ಒಂದು ವಿಭಾಗದಲ್ಲಿ SEZನ ಅಭಿವೃದ್ಧಿಯ ವ್ಯವಹಾರದಿಂದ ಪಡೆಯಲಾದ ಆದಾಯದ ಮೇಲೆ, ಆದಾಯ ತೆರಿಗೆ ಕಾಯಿದೆಯ ಖಂಡ ೮೦-IAB ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿ. *ಆದಾಯ ತೆರಿಗೆ ಕಾಯಿದೆಯ ಖಂಡ ೧೧೫ JB ಅಡಿಯಲ್ಲಿ ಕನಿಷ್ಟ ಪರ್ಯಾಯ ತೆರಿಗೆಯಿಂದ ವಿನಾಯಿತಿ. *ಆದಾಯ ತೆರಿಗೆ ಕಾಯಿದೆಯ ಖಂಡ ೧೧೫O ಅಡಿಯಲ್ಲಿ ಲಾಭಾಂಶ ವಿತರಣಾ ತೆರಿಗೆಯಿಂದ ವಿನಾಯಿತಿ. *ಕೇಂದ್ರ ಮಾರಾಟ ತೆರಿಗೆಯಿಂದ (CST) ವಿನಾಯಿತಿ. *ಸೇವಾ ತೆರಿಗೆಯಿಂದ (SEZ ಕಾಯಿದೆಯ ಖಂಡ ೭, ೨೬ ಮತ್ತು ಎರಡನೇ ಅನುಸೂಚಿಯ ಅನುಸಾರ) ವಿನಾಯಿತಿ. ಭಾರತದಲ್ಲಿರುವ ವಿಶೇಷ ಆರ್ಥಿಕ ವಲಯಗಳ ಪಟ್ಟಿ ೨೦೧೦ರ ಅಕ್ಟೋಬರ್‌ ವೇಳೆಗೆ ಇದ್ದಂತೆ, ಭಾರತದಾದ್ಯಂತ ಈ ಕೆಳಕಂಡ ರಾಜ್ಯಗಳಲ್ಲಿ ಪ್ರಸಕ್ತವಾಗಿ ೧೧೪ SEZಗಳು ಕಾರ್ಯಾಚರಣೆ ನಡೆಸುತ್ತಿವೆ.[http://sezindia.nic.in/about-osi.asp ] ಕರ್ನಾಟಕ - ೧೮; ಕೇರಳ - ೬; ಚಂಡೀಗಢ - ೧; ಗುಜರಾತ್‌ - ೮; ಹರಿಯಾಣ - ೩; ಮಹಾರಾಷ್ಟ್ರ - ೧೪; ರಾಜಾಸ್ಥಾನ - ೧; ಒಡಿಶಾ - ೧ ತಮಿಳುನಾಡು - ೧೬; ಉತ್ತರ ಪ್ರದೇಶ - ೪; ಪಶ್ಚಿಮ ಬಂಗಾಳ - ೨. ಇದರ ಜೊತೆಗೆ, ಈ ಕೆಳಕಂಡ ರಾಜ್ಯಗಳಲ್ಲಿ ೫೦೦ಕ್ಕೂ ಹೆಚ್ಚಿನ SEZಗಳು ಭಾರತ ಸರ್ಕಾರದ ವತಿಯಿಂದ (೨೦೧೦ರ ಅಕ್ಟೋಬರ್‌ ವೇಳೆಗೆ ಇದ್ದಂತೆ) ಔಪಚಾರಿಕವಾಗಿ ಅನುಮೋದಿಸಲ್ಪಟ್ಟಿವೆ.[http://sezindia.nic.in/about-asi.asp ] ಆಂಧ್ರಪ್ರದೇಶ - ೧೦೯; ಚಂಡೀಗಢ - ೨; ಛತ್ತೀಸ್‌ಗಢ - ೨; ದಾದ್ರಾ ನಗರ್‌ ಹವೇಲಿ - ೪; ದೆಹಲಿ- ೩; ಗೋವಾ - ೭; ಗುಜರಾತ್‌ - ೪೫; ಹರಿಯಾಣ - ೪೫; ಜಾರ್ಖಂಡ್‌ - ೧; ಕರ್ನಾಟಕ - ೫೬; ಕೇರಳ - ೨೮; ಮಧ್ಯಪ್ರದೇಶ - ೧೪; ಮಹಾರಾಷ್ಟ್ರ - ೧೦೫; ನಾಗಾಲ್ಯಾಂಡ್‌ - ೧; ಒಡಿಶಾ - ೧೧; ಪಾಂಡಿಚೆರಿ - ೧; ಪಂಜಾಬ್‌ - ೮; ರಾಜಾಸ್ತಾನ - ೮; ತಮಿಳುನಾಡು - ೭೦; ಉತ್ತರಾಖಾಂಡ್‌ - ೩; ಉತ್ತರ ಪ್ರದೇಶ - ೩೩; ಪಶ್ಚಿಮ ಬಂಗಾಳ - ೨೨; == ಇಂಡೊನೇಷಿಯಾ == {{main|Batam Island#SEZ - Special Economic Zones}} ==ಇರಾನ್‌== *ಅರ್ಗ್‌ - ಇ - ಜೇಡಿಡ್‌ ವಿಶೇಷ ಆರ್ಥಿಕ ವಲಯ: ವಾಹನ ತಯಾರಿಕಾ ಕೇಂದ್ರ. *ಪೆಟ್‌ಜೋನ್‌: ಪೆಟ್ರೋರಾಸಾಯನಿಕ ವಿಶೇಷ ಆರ್ಥಿಕ ವಲಯ, ಮಾಹ್‌ಶಾಹ್ರ್‌. *‌ಕಿಶ್: ಕಿಶ್‌ ದ್ವೀಪದ ವಿಶೇಷ ಆರ್ಥಿಕ ವಲಯ. *ಸರಾಖ್ಸ್‌ *ಸಿರ್ಜಾನ್‌ *ಶಾಹಿದ್‌ ರಜಾಯೀ ರೇವುಪಟ್ಟಣ [http://www.shahidrajaeeport.ir/ ] {{Webarchive|url=https://web.archive.org/web/20060105140305/http://shahidrajaeeport.ir/ |date=2006-01-05 }} *ಅಮೀರಾಬಾದ್‌ ವಿಶೇಷ ಆರ್ಥಿಕ ವಲಯ [http://www.pso.ir/Portal/HomePage.aspx?TabID=0&amp;Site=Amirabad&amp;Lang=en-US ] {{Webarchive|url=https://web.archive.org/web/20120513202626/http://www.pso.ir/Portal/HomePage.aspx?TabID=0&Site=Amirabad&Lang=en-US |date=2012-05-13 }} *ಬುಶೆಹ್ರ್‌ ರೇವುಪಟ್ಟಣ *'''ಪಯಾಮ್ ವಿಶೇಷ ಆರ್ಥಿಕ ವಲಯ''' ವು [[ತೆಹ್ರಾನ್|ಟೆಹ್ರಾನ್‌]] ರಾಜಧಾನಿ ನಗರಕ್ಕೆ ಅತಿ ನಿಕಟವಾಗಿರುವ SEZ ಆಗಿದ್ದು, ಇದು ೩೬೦೦ ಹೆಕ್ಟೇರ್‌ ವಿಸ್ತೀರ್ಣವನ್ನು ಹೊಂದಿದೆ ಹಾಗೂ ಕರಜ್‌ ಎಂಬಲ್ಲಿ ಸ್ಥಾಪಿಸಲ್ಪಟ್ಟಿರುವ ಪಯಾಮ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶದ ೧೦೦೦೦ ಹೆಕ್ಟೇರ್‌ ವ್ಯಾಪ್ತಿಯೊಳಗೆ ಇದು ನೆಲೆಗೊಂಡಿದೆ. ವಿಮಾನ ಸರಕು ಮತ್ತು ಅಂಚೆಯ ಸಾಗಾಣಿಕೆಯ ಅಭಿವೃದ್ಧಿ, ಸರಕುಗಳ ದಾಸ್ತಾನು, ಶೈತ್ಯಾಗಾರ ವ್ಯವಸ್ಥೆ, ಪ್ಯಾಕಿಂಗ್‌ ಸೇವೆಗಳು, ಸರಕಿನ ಉತ್ಪಾದಕತೆ, ಕೆಟ್ಟುಹೋಗುವ ಮತ್ತು ಕಾಲಸಂವೇದಿ ಸರಕಿನ ರಫ್ತು ಮೊದಲಾದವುಗಳಿಗೆ ಸಂಬಂಧಿಸಿ ಈ ವಿಮಾನ ನಿಲ್ದಾಣವು ಸ್ಥಾಪಿಸಲ್ಪಟ್ಟಿರುವುದು ಗಮನಾರ್ಹ. ಪಯಾಮ್‌ ಈ ಪ್ರದೇಶದಲ್ಲಿನ ಏಕೈಕ SEZ ಆಗಿದ್ದು, ತನ್ನದೇ ಆದ ವಿಮಾನ ನಿಲ್ದಾಣ ಮತ್ತು ವಿಮಾನ ವ್ಯವಸ್ಥೆಯ ಸವಲತ್ತನ್ನು ಅದು ಹೊಂದಿದೆ. ರೈಲುಮಾರ್ಗ, ಭೂಗತರೈಲು ಮತ್ತು ಇತರ ಸಂಬಂಧಿತ ಹೆದ್ದಾರಿಗಳಿಗೆ ಸುಲಭದ ಪ್ರವೇಶಾವಕಾಶವನ್ನು ಹೊಂದುವುದರೊಂದಿಗೆ ಇದು ಟೆಹ್ರಾನ್‌ನ ಕೈಗಾರಿಕಾ, ಆರ್ಥಿಕ ಮತ್ತು ವ್ಯವಸಾಯದ ಕೇಂದ್ರಗಳಿಗೆ ಹೊಂದಿಕೊಂಡಂತಿದೆ. FDIನ್ನು (ವಿದೇಶಿ ನೇರಹೂಡಿಕೆಯನ್ನು) ಆಕರ್ಷಿಸುವ ದೃಷ್ಟಿಯಿಂದ, ಪ್ರತಿ ಪಾಲುದಾರಿಕೆಯ ಪ್ರಮಾಣಾನುಸಾರವಾಗಿ ಇರಾನಿಯರು ಮತ್ತು ವಿದೇಶಿ ಪ್ರಜೆಗಳು ಹೂಡಿಕೆ ಮಾಡುವುದಕ್ಕೆ ಪಯಾಮ್‌ ಸಮಾನ ಅವಕಾಶ ಮತ್ತು ಸಾಧ್ಯತೆಯನ್ನು ಸೃಷ್ಟಿಸಿದೆ; ಅಷ್ಟೇ ಅಲ್ಲ, ವಿದೇಶಿ ಹೂಡಿಕೆಗಳ ಆಕರ್ಷಣೆ ಮತ್ತು ಸಂರಕ್ಷಣಾ ಕಾನೂನಿಗೆ ಅನುಸಾರವಾಗಿ ಖಾತರಿ ವಿದೇಶಿ ಹೂಡಿಕೆ, ಮತ್ತು ಆಡಳಿತಾತ್ಮಕ ಕಾನೂನುಗಳ ಯಾವುದೇ ಅಡಚಣೆಯಿಲ್ಲದೆಯೇ ಹೂಡಿಕೆಯ ಹಾಗೂ ಇದರಿಂದ ಗಳಿಸಿದ ಆದಾಯದ ವರ್ಗಾವಣೆಯ ಸ್ವಾತಂತ್ರ್ಯವನ್ನೂ ಇದು ನೀಡುತ್ತದೆ. ಮೇಲಾಗಿ, ಸರಕುಗಳು, ಯಂತ್ರೋಪಕರಣ ಮತ್ತು ಕಚ್ಚಾ ಸಾಮಗ್ರಿಗಳಿಗೆ ಸಂಬಂಧಿಸಿದಂತೆ ಆಮದುವಸ್ತು ಸುಂಕಗಳಿಲ್ಲದೆಯೇ ಮುಕ್ತ ಪ್ರವೇಶದ್ವಾರವನ್ನು ಇಲ್ಲಿ ಕಲ್ಪಿಸಲಾಗಿದ್ದು, ಸದರಿ ಬಾಬತ್ತುಗಳು ವಲಯದಲ್ಲಿ ನೆಲೆಯೂರಿರುವವರೆಗೆ ಈ ಸೌಕರ್ಯ ಲಭ್ಯವಿರುತ್ತದೆ; ಸುಂಕ ಇಲಾಖೆಯ ಶಿಷ್ಟಾಚಾರಗಳಿಲ್ಲದೆಯೇ ವಲಯದಿಂದ ಸರಕುಗಳು ರಫ್ತಾಗಬಹುದಾದ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ.[http://www.pasc.ir ] {{Webarchive|url=https://web.archive.org/web/20180219064829/http://pasc.ir/ |date=2018-02-19 }} ==ಕಜಾಕ್‌‌ಸ್ತಾನ್== *[[ಅಸ್ತಾನ|ಆಸ್ತಾನಾ]] ಅಧ್ಯಕ್ಷರ ಅಧಿಕೃತ ಆದೇಶದಿಂದ ಬಹುವಿಧದ ಆರ್ಥಿಕ ವಲಯಗಳು ಸೃಷ್ಟಿಸಲ್ಪಟ್ಟಿವೆ. ಪ್ರತಿಯೊಂದು ವಲಯವೂ ಒಂದು ವಿಭಿನ್ನವಾದ ಗಮನವನ್ನು ಹೊಂದಿದೆ. ದಕ್ಷಿಣ ಕಝಕ್‌ಸ್ಥಾನ್‌ನ "ಓಂಟುಸ್ಟಿಕ್‌" ವಿಶೇಷ ಆರ್ಥಿಕ ವಲಯವನ್ನು [[ಕಜಾಕಸ್ಥಾನ್|ಕಝಕ್‌ಸ್ಥಾನ್‌‌]]ನಲ್ಲಿನ ಜವಳಿ ಕೈಗಾರಿಕೆಯ ಅಭಿವೃದ್ಧಿಗೆ ಮೀಸಲಾಗಿರಿಸಲಾಗಿದೆ. ==ಮಲೇಷಿಯಾ== ೨೦೦೯ರ ಆಗಸ್ಟ್‌ನಲ್ಲಿ ಪೂರ್ವತೀರದ ಆರ್ಥಿಕತೆಯ ಪ್ರದೇಶದ SEZಗೆ<ref>[http://www.btimes.com.my/Current_News/BTIMES/articles/eceqa/Article/#ixzz0o9btwmOu ] ಹೆಚ್ಚಿನ ಓದಿಗೆ: SEZ ಸೆಟ್‌ ಟು ಫೈರ್‌‌ ಅಪ್‌ ಇಕನಾಮಿಕ್‌ ಗ್ರೋತ್‌</ref> ಮಲೇಷಿಯಾ ಚಾಲನೆ ನೀಡಿತು. ದೇಶದ ಮೊದಲ ವಿಶೇಷ ಆರ್ಥಿಕ ವಲಯವೆನಿಸಿಕೊಂಡಿರುವ ಇದು, ರಾಷ್ಟ್ರೀಯ GDPಗೆ ೨೩ ಶತಕೋಟಿ RMನಷ್ಟು ಕೊಡುಗೆಯನ್ನು ನೀಡುತ್ತದೆ ಮತ್ತು ECERನಲ್ಲಿ ೨೨೦,೦೦೦ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ==ಮ್ಯಾನ್ಮಾರ್== ವಿಭಿನ್ನ ವಲಯಗಳಿಗಾಗಿ ತೆರಿಗೆ ವಿನಾಯಿತಿಗಳನ್ನು ನೀಡುವ (ಉತ್ಪಾದನಾ ವಲಯಕ್ಕಾಗಿ ೫ ವರ್ಷಗಳು, ಉನ್ನತ-ತಂತ್ರಜ್ಞಾನಕ್ಕಾಗಿ ೮ ವರ್ಷಗಳು, ಕೃಷಿ, ಜಾನುವಾರು ಸಾಕಣೆ ಮತ್ತು ಅರಣ್ಯಶಾಸ್ತ್ರಕ್ಕಾಗಿ ೨ ವರ್ಷಗಳು, ಮತ್ತು ಬ್ಯಾಂಕಿಂಗ್‌ ವಲಯಕ್ಕೆ ಸಂಬಂಧಿಸಿದಂತೆ ೧ ವರ್ಷ) ವಿಶೇಷ ಆರ್ಥಿಕ ವಲಯಗಳು ರಾಖಿನೆ ಸಂಸ್ಥಾನದಲ್ಲಿನ ಸಿಟ್‌ವೆ ಉಪಜಿಲ್ಲೆ ಮತ್ತು ಕ್ಯೌಕ್‌ಪ್ಯೂ ಉಪಜಿಲ್ಲೆಗಳಲ್ಲಿ ಪೂರ್ವಭಾವಿ ನಿರ್ಮಾಣದ ಹಂತದಲ್ಲಿವೆ.<ref>{{cite news |title={{lang-my|စစ်တွေနှင့် ကျောက်ဖြူမြို့တို့တွင် အထူးစီးပွားရေးဇုန် တည်ဆောက်သွားမည်ဟု သိရ}} |author= |newspaper=Weekly Eleven News |date=2010-08-22 |url=http://www.news-eleven.com/index.php?option=com_content&view=article&id=4450:2010-08-25-06-29-57&catid=45:2009-11-10-07-45-41&Itemid=113 |language=Burmese |accessdate=2010-08-28}}</ref> ಅಂತರರಾಷ್ಟ್ರೀಯ ದರ್ಜೆಯ ಒಂದು ವಿಮಾನ ನಿಲ್ದಾಣವೂ ಸಹ ನಿರ್ಮಾಣವಾಗಬೇಕಿದೆ. ಇಲ್ಲಿ ನೆಲೆಗೊಳ್ಳಲಿರುವ ಮುಕ್ತ ವ್ಯಾಪಾರದ ಆರು ವಲಯಗಳೆಂದರೆ, ಯಾಂಗನ್‌ನಲ್ಲಿನ ಥಿಲಾವಾ ರೇವುಪಟ್ಟಣ, ಮಾನ್‌ ಸಂಸ್ಥಾನದಲ್ಲಿನ ಮಾವ್ಲಾಮೈನ್‌, ಕಯಿನ್‌ ಸಂಸ್ಥಾನದಲ್ಲಿನ ಮೈಯಾವ್ಯಾಡಿ ಮತ್ತು ಹಿಪ-ಆನ್‌, ರಾಖಿನೆ ಸಂಸ್ಥಾನದಲ್ಲಿನ ಕ್ಯೌಕ್‌ಫ್ಯು ಮತ್ತು ಮಂಡಾಲೆ ಪ್ರದೇಶದಲ್ಲಿನ ಪೈಯಿನ್‌ ಓ ಲ್ವಿನ್‌.<ref>http://english.peopledaily.com.cn/೨೦೦೭೦೩/೧೩/eng೨೦೦೭೦೩೧೩_೩೫೭೦೨೯.html{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ==ಉತ್ತರ ಕೊರಿಯಾ== ''ರಾಜಿನ್‌-ಸೋನ್‌ಬಾಂಗ್‌ ಆರ್ಥಿಕ ವಿಶೇಷ ವಲಯ'' ವು [[ಸಂಯುಕ್ತ ರಾಷ್ಟ್ರ ಸಂಸ್ಥೆ|UN]]ನ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮವೊಂದರ ಅಡಿಯಲ್ಲಿ ೧೯೯೪ರಲ್ಲಿ ಸ್ಥಾಪಿಸಲ್ಪಟ್ಟಿತು. ಟ್ಯೂಮನ್‌ ನದಿಯ ದಂಡೆಯ ಮೇಲೆ ನೆಲೆಗೊಂಡಿರುವ ಈ ವಲಯವು, [[ಚೀನಿ ಜನರ ಗಣರಾಜ್ಯ]]ದ ಯಾನ್‌ಬಿಯನ್‌ ಕೊರಿಯನ್‌ ಸ್ವಾಯತ್ತ ಪ್ರಿಫೆಕ್ಟಿನ ಆಡಳಿತ ಪ್ರಾಂತಕ್ಕೆ (ಅಥವಾ, ಕೊರಿಯನ್‌ ಭಾಷೆಯಲ್ಲಿ ಯೆನಾನ್‌ಬೈಯಾನ್‌) ಹಾಗೂ ರಷ್ಯಾಕ್ಕೆ ಎಲ್ಲೆಯಾಗಿ ಪರಿಣಮಿಸಿದೆ. ೨೦೦೦ನೇ ಇಸವಿಯಲ್ಲಿ ಈ ಪ್ರದೇಶದ ಹೆಸರನ್ನು ರಾಸನ್‌ ಎಂಬುದಾಗಿ ಮೊಟಕುಗೊಳಿಸಲಾಯಿತು ಮತ್ತು ಇದು ಉತ್ತರ ಹ್ಯಾಮ್‌ಗಿಯೋಂಗ್‌ ಪ್ರಾಂತ್ಯದಿಂದ ಪ್ರತ್ಯೇಕಿಸಲ್ಪಟ್ಟಿತು. ==ಪಾಕಿಸ್ತಾನ== ತಮ್ಮ SEZಗಳೊಂದಿಗೆ ಚೀನಿಯರು ಸಾಧಿಸಿದ ಯಶಸ್ಸಿನ ಉದಾಹರಣೆಯನ್ನು ಮೇಲ್ಪಂಕ್ತಿಯಾಗಿಟ್ಟುಕೊಂಡು ಚೀನಾ ದೇಶವು ಲಾಹೋರ್‌ನ ಹೊರವಲಯದಲ್ಲಿ ಹೈಯೆರ್‌-ರೂಬಾ ಆರ್ಥಿಕ ವಲಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ಸಹಾಯಹಸ್ತವನ್ನು ನೀಡುತ್ತಿದೆ. ಇತರ ಆರ್ಥಿಕ ವಲಯಗಳಲ್ಲಿ, ಕೇವಲ ಚೀನಾದ ಹೂಡಿಕೆದಾರರಿಗಷ್ಟೇ ಮುಕ್ತವಾಗಿರುವ ಚೀನಾ-ಪಾಕಿಸ್ತಾನ್‌ ಆರ್ಥಿಕ ವಲಯ ಮತ್ತು ಭವಿಷ್ಯದ ಪಾಕಿಸ್ತಾನದ ಕಿರೀಟ ಭೂಷಣ ಎಂದೇ ಹೆಸರಾಗಿರುವ ಗ್ವಾದಾರ್‌ ಇವು ಸೇರಿವೆ. ಕೇವಲ ಜಪಾನ್‌ಗೆ ಸೇರಿರುವ ವಿದೇಶಿ ಹೂಡಿಕೆದಾರರಿಗಾಗಿ ಒಂದು ಜಪಾನೀ ನಗರವನ್ನು ಸೃಷ್ಟಿಸುವುದರ ಕುರಿತಾದ ಮಾತುಕತೆಗಳು ಕೂಡಾ ಚಾಲ್ತಿಯಲ್ಲಿವೆ. ಪ್ರಸಕ್ತವಾಗಿ ನಿರ್ಮಾಣದ ಹಂತದಲ್ಲಿರುವ ಸಿಯಾಲ್‌ಕೋಟ್‌-ಲಾಹೋರ್‌ ಮೋಟಾರುಮಾರ್ಗದ ಸಮೀಪದಲ್ಲಿ ಹೊಸದೊಂದು SEZ ಪ್ರಸ್ತಾವಿಸಲ್ಪಟ್ಟಿದ್ದು, ಮೋಟಾರುಮಾರ್ಗ ಉದ್ದಕ್ಕೂ ಸಾಗುವ ಹೊಸ SEZ ಒಂದರಲ್ಲಿ ೧ ಶತಕೋಟಿ $ ಮೊತ್ತದ ಹೂಡಿಕೆಯೊಂದನ್ನು ಮಾಡಲು ಕತಾರ್‌ ಪ್ರಸ್ತಾವಿಸಿದೆ. ಫೈಸಲಾಬಾದ್‌ನಲ್ಲಿಯೂ ಸಹ ಒಂದು ಹೊಸ ವಲಯವು ನಿರ್ಮಾಣ ಹಂತದಲ್ಲಿದ್ದು, ಇದು ಸಂಪೂರ್ಣಗೊಂಡಾಗ ಪಾಕಿಸ್ತಾನದ ಅತಿದೊಡ್ಡ ಕೈಗಾರಿಕಾ ವಸಾಹತು ಎನಿಸಿಕೊಳ್ಳಲಿದೆ; ಪ್ರತಿಯೊಂದು ದೇಶಕ್ಕೆ ಸಂಬಂಧಿಸಿದಂತೆಯೂ ಇದು ವಿಭಾಗಗಳನ್ನು ಹೊಂದಿದ್ದು, ಈಗಾಗಲೇ ಸಂಪೂರ್ಣಗೊಂಡಿರುವ ಮೊದಲ ಹಂತದಲ್ಲಿ ಚೀನಿಯರ ಒಂದು ವಿಶೇಷ ವಲಯವು ನೆಲೆಗೊಂಡಿದೆ. ===ಪಾಕಿಸ್ತಾನದಲ್ಲಿನ SEZಗಳ ಪಟ್ಟಿ=== *ಕರಾಚಿ ರಫ್ತು ಸಂಸ್ಕರಣಾ ವಲಯ, [[ಕರಾಚಿ]], ಸಿಂಧ್‌ *‌ರಿಸಲ್‌ಪುರ್ ರಫ್ತು ಸಂಸ್ಕರಣಾ ವಲಯ, ರಿಸಲ್‌ಪುರ್‌ *ಸಿಯಾಲ್‌ಕೋಟ್‌ ರಫ್ತು ಸಂಸ್ಕರಣಾ ವಲಯ, ಸಿಯಾಲ್‌ಕೋಟ್‌, ಪಂಜಾಬ್‌ *ಗುಜ್ರಾನ್‌ವಾಲಾ ರಫ್ತು ಸಂಸ್ಕರಣಾ ವಲಯ, ಗುಜ್ರಾನ್‌ವಾಲಾ, ಪಂಜಾಬ್‌ ==ಫಿಲಿಪೈನ್ಸ್‌== ಫಿಲಿಪೈನ್‌ ಆರ್ಥಿಕ ವಲಯಗಳು (ಪರಿಸರವಿಜ್ಞಾನ ವಲಯಗಳು) ಉದ್ಯಮಗಳ ಜಮಾವಣೆಗಳು ಅಥವಾ ಸಂಗ್ರಹಗಳಾಗಿದ್ದು, ಆರ್ಥಿಕ ಅಭಿವೃದ್ಧಿಯನ್ನು ಪ್ರವರ್ತಿಸುವ ಉದ್ದೇಶಕ್ಕಾಗಿ ಅವನ್ನು ಭೌಗೋಳಿಕವಾಗಿ ಒಟ್ಟುಗೂಡಿಸಲಾಗಿದೆ. ಈ ಪರಿಸರವಿಜ್ಞಾನ ವಲಯಗಳು ಗಣರಾಜ್ಯ ಕಾಯಿದೆ ಸಂಖ್ಯೆ ೭೯೧೬ರ ಅನುಸಾರ ಸ್ಥಾಪಿಸಲ್ಪಟ್ಟಿದ್ದು, ಇದು ಅನ್ಯಥಾ "೧೯೯೫ರ ವಿಶೇಷ ಆರ್ಥಿಕ ವಲಯ ಕಾಯಿದೆ" ಎಂದು ಹೆಸರಾಗಿದ್ದು ಗಣರಾಜ್ಯ ಕಾಯಿದೆ ಸಂಖ್ಯೆ ೮೭೪೮ರಿಂದ ತಿದ್ದುಪಡಿಮಾಡಲ್ಪಟ್ಟಿದೆ.<ref>೧೯೯೫ರ ವಿಶೇಷ ಆರ್ಥಿಕ ವಲಯ ಕಾಯಿದೆಯ ಪಠ್ಯವು ಇಲ್ಲಿ ಕಂಡುಬರುತ್ತದೆ: http://www.peza.gov.ph/index.php?option=com_content&amp;view=article&amp;id=೯೭&amp;Itemid=೫೫{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} or http://www.chanrobles.com/specialeconomiczoneact.htm</ref> ವ್ಯಾಪಾರ ಮತ್ತು ಕೈಗಾರಿಕಾ ಇಲಾಖೆಗೆ ಜೋಡಿಸಲಾದ ಮಂಡಳಿಯೊಂದರ (PEZA ಮಂಡಳಿ) ಮೂಲಕ, [http://www.peza.gov.ph/ ಫಿಲಿಪೈನ್‌ ಆರ್ಥಿಕ ವಲಯ ಪ್ರಾಧಿಕಾರ] ದ ವತಿಯಿಂದ ಫಿಲಿಪೈನ್‌ ಪರಿಸರವಿಜ್ಞಾನ ವಲಯಗಳ ಆಡಳಿತ-ನಿರ್ವಹಣೆಯನ್ನು ಸಾಮಾನ್ಯವಾಗಿ ನಡೆಸಲಾಗುತ್ತದೆ. ಪರಿಸರವಿಜ್ಞಾನ ವಲಯಗಳು, ಕೈಗಾರಿಕಾ ವಸಾಹತುಗಳು, ರಫ್ತು ಸಂಸ್ಕರಣಾ ವಲಯಗಳು, ಮುಕ್ತ ವ್ಯಾಪಾರದ ವಲಯಗಳು, ಮತ್ತು ಅದೇ ರೀತಿಯ ಇತರ ಅಸ್ತಿತ್ವಗಳ ಸ್ಥಾಪನೆ ಮತ್ತು ಕಾರ್ಯಾಚರಣೆಗಳ ಕುರಿತಾಗಿ PEZA ಮಂಡಳಿಯು ಸಾರ್ವತ್ರಿಕ ಕಾರ್ಯನೀತಿಗಳನ್ನು ನಿಗದಿಪಡಿಸುತ್ತದೆ.<ref>೧೯೯೫ರ ವಿಶೇಷ ಆರ್ಥಿಕ ವಲಯ ಕಾಯಿದೆ, ಖಂಡ ೧೨</ref> ಸದರಿ ಮಂಡಳಿಯು ಪರಿಸರವಿಜ್ಞಾನ ವಲಯಗಳ ಸ್ಥಾಪನೆಗೆ ಸಂಬಂಧಿಸಿದ ಪ್ರಸ್ತಾವಗಳನ್ನೂ ಅವಲೋಕಿಸುತ್ತದೆ ಹಾಗೂ ತರುವಾಯದಲ್ಲಿ ಫಿಲಿಪೈನ್ಸ್‌ ಗಣರಾಜ್ಯದ ಅಧ್ಯಕ್ಷರಿಗೆ ಈ ಕುರಿತು ಶಿಫಾರಸುಮಾಡುತ್ತದೆ. ಇದರ ಜೊತೆಗೆ, ಶಾಖ, ಬೆಳಕು ಮತ್ತು ವಿದ್ಯುತ್‌, ನೀರು ಸರಬರಾಜು, ದೂರಸಂಪರ್ಕ, ಸಾರಿಗೆ, ಸುಂಕದ ರಸ್ತೆಗಳು ಮತ್ತು ಸೇತುವೆಗಳು, ರೇವುಪಟ್ಟಣ ಸೇವೆಗಳು, ಮತ್ತು ಇದೇ ಬಗೆಯ ಇತರ ಬಾಬುತ್ತುಗಳಂಥ ಪರಿಸರ ವಿಜ್ಞಾನ ವಲಯದಲ್ಲಿನ ಉಪಯುಕ್ತತೆಗಳು, ಇತರ ಸೇವೆಗಳು ಮತ್ತು ಮೂಲಸೌಕರ್ಯಗಳ ಸ್ಥಾಪನೆ, ಕಾರ್ಯಾಚರಣೆ ಮತ್ತು ನಿರ್ವಹಣೆಗಳನ್ನೂ PEZA ಮಂಡಳಿಯು ನಿಯಂತ್ರಿಸುತ್ತದೆ ಮತ್ತು ಕೈಗೆತ್ತಿಕೊಳ್ಳುತ್ತದೆ.<ref>ಪೂರ್ವೋಕ್ತ</ref> ಫಿಲಿಪೈನ್‌ ಪರಿಸರವಿಜ್ಞಾನ ವಲಯಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ, ಅದರಲ್ಲೂ ನಿರ್ದಿಷ್ಟವಾಗಿ ೧೯೮೭ರ ವಿವಿಧೋದ್ದೇಶದ ಹೂಡಿಕೆಗಳ ಸಂಹಿತೆಯಲ್ಲಿ ಕಂಡುಬಂದಿರುವ ವ್ಯವಹಾರ ಸಂಸ್ಥೆಗಳಿಗೆ ಹಲವಾರು ಉತ್ತೇಜನಗಳನ್ನು ಮಂಜೂರುಮಾಡಲಾಗಿದೆ.<ref>೧೯೯೫ರ ವಿಶೇಷ ಆರ್ಥಿಕ ವಲಯ ಕಾಯಿದೆ, ಖಂಡ ೨೩.</ref> ಈ ಉತ್ತೇಜನಗಳಲ್ಲಿ ಇವೆಲ್ಲವೂ ಸೇರಿವೆ: ಆದಾಯ ತೆರಿಗೆ ರಜಾದಿನಗಳು; ಬಂಡವಾಳ ಸಾಧನ, ಬಿಡಿಭಾಗಗಳು, ಮತ್ತು ಗೌಣ ಸಾಮಗ್ರಿಗಳ ಆಮದಿನ ಮೇಲೆ ಶೂನ್ಯ ಪ್ರತಿಶತ (೦%) ಸುಂಕ; ಹಡಗುಕಟ್ಟೆ ಸುಂಕದ ಬಾಕಿಗಳು ಮತ್ತು ರಫ್ತು ತೆರಿಗೆ, ಕರ ಅಥವಾ ಶುಲ್ಕಗಳಿಂದ ವಿನಾಯಿತಿ; ಮತ್ತು ಸುಂಕ ಇಲಾಖೆಯ ಕಾರ್ಯವಿಧಾನಗಳ ಸರಳೀಕರಣ.<ref>ವಿವಿಧೋದ್ದೇಶದ ಹೂಡಿಕೆಗಳು ಸಂಹಿತೆ, ಕಲಮು ೩೯.</ref> ಇದರ ಜೊತೆಗೆ, ಪರಿಸರವಿಜ್ಞಾನ ವಲಯಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ವ್ಯವಹಾರ ಸಂಸ್ಥೆಗಳಿಗೆ ೧೯೯೫ರ ವಿಶೇಷ ಆರ್ಥಿಕ ವಲಯ ಕಾಯಿದೆಯು ಎಲ್ಲಾ ತೆರಿಗೆಗಳಿಂದ ವಿನಾಯಿತಿ ನೀಡುತ್ತದೆ. ವ್ಯವಹಾರ ಸಂಸ್ಥೆಗಳು ಇತರ ಎಲ್ಲಾ ತೆರಿಗೆಗಳನ್ನು ಪಾವತಿಸುವ ಬದಲಿಗೆ ತಮ್ಮ ಒಟ್ಟಾರೆ ಆದಾಯದ ಐದು ಪ್ರತಿಶತದಷ್ಟು (೫%) ಭಾಗವನ್ನು ರಾಷ್ಟ್ರೀಯ ಸರ್ಕಾರಕ್ಕೆ ಪಾವತಿಸುವುದು ಅಗತ್ಯವಾಗಿದೆ.<ref>೧೯೯೫ರ ವಿಶೇಷ ಆರ್ಥಿಕ ವಲಯ ಕಾಯಿದೆ, ಖಂಡ ೨೪.</ref><ref>ಇದನ್ನೂ ನೋಡಿ: PEZA-ನೋಂದಾಯಿತ ಆರ್ಥಿಕ ವಲಯ ಉದ್ದಿಮೆಗಳಿಗೆ ಲಭ್ಯವಿರುವ ಹಣಕಾಸಿನ ಉತ್ತೇಜನಗಳಿಗಾಗಿ ಇಲ್ಲಿ ನೋಡಿ: http://www.peza.gov.ph/index.php?option=com_content&amp;view=article&amp;id=೧೧೨&amp;Itemid=೧೫೪{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> PEZA ನೋಂದಣಿ ಮತ್ತು ಉತ್ತೇಜನಗಳಿಗೆ ಸಂಬಂಧಿಸಿದಂತೆ ಅರ್ಹವಾಗಿರುವ ಚಟುವಟಿಕೆಗಳಲ್ಲಿ ಈ ಮುಂದಿನವು ಸೇರಿವೆಯಾದರೂ ಅದು ಅಷ್ಟಕ್ಕೇ ಸೀಮಿತಗೊಂಡಿಲ್ಲ: ೧) ರಫ್ತು ತಯಾರಿಕೆ; ೨) ಮಾಹಿತಿ ತಂತ್ರಜ್ಞಾನ ಸೇವಾ ರಫ್ತು; ೩) ಪ್ರವಾಸೋದ್ಯಮ; ೪) ವೈದ್ಯಕೀಯ ಪ್ರವಾಸೋದ್ಯಮ; ೫) ಕೃಷಿ-ಕೈಗಾರಿಕಾ ರಫ್ತು ತಯಾರಿಕೆ; ೬) ಕೃಷಿ-ಕೈಗಾರಿಕಾ ಜೈವಿಕ-ಇಂಧನ ತಯಾರಿಕೆ; ಮತ್ತು ೭) ಸರಕು-ಸಾಗಣಾ ತಂತ್ರ ಮತ್ತು ಸಂಗ್ರಹಿಸಿಡುವ ಸೇವೆಗಳು.<ref>http://www.peza.gov.ph/index.php?option=com_content&amp;view=article&amp;id=೧೧೧&amp;Itemid=೧೫೩{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಸುತ್ತುವರೆದಿರುವ ಸಮುದಾಯಗಳ ರಾಜಕೀಯ ಮತ್ತು ಆರ್ಥಿಕ ಪರಿಸರದಿಂದ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವಂತೆ ಫಿಲಿಪೈನ್‌ ಆರ್ಥಿಕ ವಲಯಗಳನ್ನು ವಿನ್ಯಾಸಗೊಳಿಸಲಾಗಿದೆಯಾದರೂ, ಅವು ವಾಸ್ತವವಾಗಿ ತಮ್ಮ ನೆರೆಹೊರೆಯವರೊಂದಿಗೆ ಅದೇ ರೀತಿಯಲ್ಲಿ ಪರಸ್ಪರ ಪ್ರಭಾವಬೀರುತ್ತಿವೆ. ೨೦೧೦ರ ಮೇ ೩೧ರ ವೇಳೆಗೆ ಇದ್ದಂತೆ, ಫಿಲಿಪೈನ್ಸ್‌ನಲ್ಲಿ ೨೦೦ಕ್ಕೂ ಹೆಚ್ಚಿನ ಪರಿಸರವಿಜ್ಞಾನ ವಲಯಗಳಿದ್ದವು. ೨೦೦ಕ್ಕೂ ಹೆಚ್ಚಿನ ಈ ಪರಿಸರವಿಜ್ಞಾನ ವಲಯಗಳ ಪೈಕಿ ಏಳು (೭) ವಲಯಗಳು ಕೃಷಿ-ಕೈಗಾರಿಕಾ ಆರ್ಥಿಕ ವಲಯಗಳಾಗಿವೆ, ೧೩೪ ವಲಯಗಳು ಮಾಹಿತಿ ತಂತ್ರಜ್ಞಾನದ ಪಾರ್ಕ್‌ಗಳು ಮತ್ತು ಕೇಂದ್ರಗಳಾಗಿವೆ, ೬೫ ವಲಯಗಳು ತಯಾರಿಕೆಗೆ ಸಂಬಂಧಿಸಿದ ಪರಿಸರವಿಜ್ಞಾನ ವಲಯಗಳಾಗಿವೆ, ಎರಡು (೨) ವಲಯಗಳು ವೈದ್ಯಕೀಯ ಪ್ರವಾಸೋದ್ಯಮದ ಪ್ರದೇಶಗಳು/ಕೇಂದ್ರಗಳಾಗಿವೆ, ಮತ್ತು ಒಂಬತ್ತು (೯) ವಲಯಗಳು ಪ್ರವಾಸೋದ್ಯಮದ ಆರ್ಥಿಕ ವಲಯಗಳಾಗಿವೆ. ೪೧ ಖಾಸಗಿ ಆರ್ಥಿಕ ವಲಯಗಳ ಪೈಕಿ ಕೆವೈಟ್‌ನ ಜನರಲ್‌ ಟ್ರಯಾಸ್‌ನಲ್ಲಿರುವ ಗೇಟ್‌ವೇ ಬಿಸಿನೆಸ್‌ ಪಾರ್ಕ್‌ ಅತಿದೊಡ್ಡ ರಫ್ತುದಾರನಾಗಿದೆ ಮತ್ತು ಲಗುನಾ ಟೆಕ್ನೋಪಾರ್ಕ್‌ ಇಂಕ್‌ ಎಂಬುದು ಎರಡನೇ ಅತಿದೊಡ್ಡ ಖಾಸಗಿ ಪರಿಸರ ವಿಜ್ಞಾನ ವಲಯವಾಗಿದೆ. ಸರ್ಕಾರಿ-ಸ್ವಾಮ್ಯದ ನಾಲ್ಕು ವಲಯಗಳೆಂದರೆ, ಕೆವೈಟ್‌ ಆರ್ಥಿಕ ವಲಯ, ಬಟಾನ್‌ ಆರ್ಥಿಕ ವಲಯ, ಮ್ಯಾಕ್ಟನ್‌ ಆರ್ಥಿಕ ವಲಯ ಮತ್ತು ಬಗುಯೊ ಸಿಟಿ ಆರ್ಥಿಕ ವಲಯ. ಅತ್ಯಂತ ಸುಪರಿಚಿತವಾಗಿರುವ ಕೆಲವೊಂದು ಆರ್ಥಿಕ ವಲಯಗಳೆಂದರೆ, ಕ್ಲಾರ್ಕ್‌ ವಿಶೇಷ ಆರ್ಥಿಕ ವಲಯ, ಮತ್ತು ಸ್ಯೂಬಿಕ್‌ ಆರ್ಥಿಕ ವಲಯ; ಇವು ಹಿಂದೆ ಅಮೆರಿಕಾ ಸಂಯುಕ್ತ ಸಂಸ್ಥಾನದ ಸೇನಾ ನೆಲೆಗಳು ಎನಿಸಿಕೊಂಡಿದ್ದವು. ===ಫಿಲಿಪೈನ್ಸ್‌ನಲ್ಲಿರುವ SEZಗಳ ಪಟ್ಟಿ=== ಫಿಲಿಪೈನ್ಸ್‌ನಲ್ಲಿರುವ ೨೦೦ಕ್ಕೂ ಹೆಚ್ಚಿನ SEZಗಳ ಪೈಕಿಯ ಕೆಲವೊಂದು ವಲಯಗಳೆಂದರೆ: *ಸ್ಯೂಬಿಕ್‌ ಕೊಲ್ಲಿ ಮಹಾನಗರದ ಪ್ರಾಧಿಕಾರ (೭೬.೫೯ ಹೆಕ್ಟೇರುಗಳು) *ಕ್ಲಾರ್ಕ್‌ ವಿಶೇಷ ಆರ್ಥಿಕ ವಲಯ (೨೯,೩೬೫ ಹೆಕ್ಟೇರುಗಳು) *ಬಟಾನ್‌ ರಫ್ತು ಸಂಸ್ಕರಣಾ ವಲಯ (೧,೭೩೩.೩೭ ಹೆಕ್ಟೇರುಗಳು) *PHIVIDEC ಕೈಗಾರಿಕಾ ಪ್ರಾಧಿಕಾರ *ಝಾಂಬೊವಂಗಾ ನಗರ ವಿಶೇಷ ಆರ್ಥಿಕ ವಲಯ *ಕಾಗಯಾನ್‌ ವಿಶೇಷ ಆರ್ಥಿಕ ವಲಯ *ಔರೊರಾ ವಿಶೇಷ ಆರ್ಥಿಕ ವಲಯ *ಲೈಟ್‌ ಇಂಡಸ್ಟ್ರಿ & ಸೈನ್ಸ್‌ ಪಾರ್ಕ್‌ I, II, & III (೨೭೨.೨೨ ಹೆಕ್ಟೇರುಗಳು) *ಲಗುನಾ ಟೆಕ್ನೋಪಾರ್ಕ್‌ (೨೮೯.೯೫ ಹೆಕ್ಟೇರುಗಳು) *ಲಗುನಾ ಅಂತರರಾಷ್ಟ್ರೀಯ ಕೈಗಾರಿಕಾ ಪ್ರದೇಶ (೩೪.೮೮ ಹೆಕ್ಟೇರುಗಳು) *ಹೆರ್ಮೊಸಾ ಪರಿಸರ ವಿಜ್ಞಾನ ವಲಯ ಕೈಗಾರಿಕಾ ಪ್ರದೇಶ (೧೪೨.೦೪ ಹೆಕ್ಟೇರುಗಳು) *ಕೆಪ್ಪೆಲ್‌ ಫಿಲಿಪೈನ್ಸ್‌ ಸಾಗರ ವಿಶೇಷ ಆರ್ಥಿಕ ವಲಯ (೨೨.೯೨ ಹೆಕ್ಟೇರುಗಳು) *ಫಿಲಿನ್‌ವೆಸ್ಟ್‌ ತಂತ್ರಜ್ಞಾನ ಪಾರ್ಕ್‌ - ಕ್ಯಾಲಂಬಾ (೫೧.೦೭ ಹೆಕ್ಟೇರುಗಳು)<ref>http://www.peza.gov.ph/index.php?option=com_content&amp;view=article&amp;id=೧೧೬&amp;Itemid=೧೬೧{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ==ಪೋಲೆಂಡ್== [[ಪೋಲೆಂಡ್|ಪೋಲೆಂಡ್‌‌‌]]ನಲ್ಲಿ<ref>[http://www.mg.gov.pl/Specjalne+strefy+ekonomiczne/Wykaz+SSE/ ] {{Webarchive|url=https://web.archive.org/web/20090911141038/http://www.mg.gov.pl/Specjalne+strefy+ekonomiczne/Wykaz+SSE |date=2009-09-11 }} ಪೋಲೆಂಡ್‌ನಲ್ಲಿನ ‌SEZ- ಮೂಲ: ಪೋಲೆಂಡ್‌ ಸರ್ಕಾರ</ref> ೧೪ ವಿಶೇಷ ಆರ್ಥಿಕ ವಲಯಗಳಿವೆ. ಅವುಗಳೆಂದರೆ: *ಕ್ಯಾಮಿಯೆನ್ನೊಗೋರ್ಸ್ಕಾ SSE *ಕ್ಯಾಟೋವಿಸ್‌ ವಿಶೇಷ ಆರ್ಥಿಕ ವಲಯ *ಕೋಸ್ಟ್ರಜಿನ್ಸ್ಕೊ-ಸ್ಲೂಬಿಕಾ SSE *ಕ್ರಾಕೋವ್ಸ್ಕಿ ಪಾರ್ಕ್‌ ಟೆಕ್ನಾಲಜಿಕ್‌ಜ್ನಿ *ಲೆಗ್ನಿಕಾ SSE *ಲೊಡ್‌ಜ್ಕಾ SSE *SSE EURO-PARK MIELEC *ಸ್ಲೂಪ್ಸ್‌ಕಾ SSE *SSE ಸ್ಟಾರಾಚೌವಿಸ್‌ *ಸುವಾಲ್ಸ್ಕಾ SSE *ಪೊಮೊರ್ಸ್ಕಾ SSE (ಪೊಮೆರಾನಿಯನ್‌ ವಿಶೇಷ ಆರ್ಥಿಕ ವಲಯ) *ಟಾರ್ನೊಬ್ರಜೆಸ್ಕಾ SSE *ವಾಲ್‌ಬ್ರಜಿಕ್‌ ವಿಶೇಷ ಆರ್ಥಿಕ ವಲಯ "INVEST-PARK" *ವಾರ್ಮಿನ್ಸ್ಕೊ-ಮಜುರ್ಸ್ಕಾ SSE ==ಕೊರಿಯಾ ಗಣರಾಜ್ಯ (ದಕ್ಷಿಣ ಕೊರಿಯಾ)== ಡೇಗು-ಗಯೋಂಗ್ಬಕ್‌ ಮುಕ್ತ ಆರ್ಥಿಕ ವಲಯವು (DGFEZ) ದಕ್ಷಿಣ ಕೊರಿಯಾದ ಆಗ್ನೇಯದ ಭಾಗವಾದ ಡೇಗು-ಗಯೋಂಗ್ಬಕ್‌ ಪ್ರದೇಶದಲ್ಲಿ ನೆಲೆಗೊಂಡಿದೆ. ಡೇಗುವಿನ ನಾಲ್ಕು ಭಾಗಗಳಾದ ಡೊಂಗ್‌-ಗು, ಸುಸಿಯಾಂಗ್‌‌-ಗು, ನ್ಯಾಮ್‌‌‌-ಗು, ಮತ್ತು ಡಾಲ್ಸಿಯಾಂಗ್‌-ಗುನ್ ಇವುಗಳನ್ನು, ಮತ್ತು ಗಯೋಂಗ್‌ಸ್ಯಾಂಗ್ಬಕ್‌-ಡೊವಿನ (ಗಯೋಂಗ್ಬಕ್‌) ನಾಲ್ಕು ಭಾಗಗಳಾದ ಗುಮಿ, ಪೊಹಾಂಗ್‌, ಗಯೋಂಗ್‌ಸ್ಯಾನ್‌, ಮತ್ತು ಯೆನೊಂಗ್ಚಿಯಾನ್‌ ಇವುಗಳನ್ನು ಇದು ಒಳಗೊಳ್ಳುತ್ತದೆ. ಒಟ್ಟಾರೆಯಾಗಿ ಅಲ್ಲಿ ವಿಶೇಷೀಕರಿಸಲ್ಪಟ್ಟ ೧೧ ಜಿಲ್ಲೆಗಳಿದ್ದು, ೩೯.೫೪ km<sup>೨</sup>ನಷ್ಟು ವಿಸ್ತೀರ್ಣಕ್ಕೆ ಅವು ಹಬ್ಬಿವೆ. DGFEZಯು ಒಂದು ಜ್ಞಾನ-ಸೃಜನಶೀಲ ಮುಕ್ತ ಆರ್ಥಿಕ ವಲಯವಾಗಿದ್ದು, ಇಲ್ಲಿನ ೭ ಜಿಲ್ಲೆಗಳು ಜ್ಞಾನಾಧಾರಿತ ಸೇವಾ ಉದ್ಯಮಗಳ ಮೇಲೆ ವಿಶೇಷೀಕರಿಸಲ್ಪಟ್ಟಿದ್ದರೆ, ೪ ಜಿಲ್ಲೆಗಳು ಜ್ಞಾನಾಧಾರಿತ ತಯಾರಿಕಾ ಉದ್ಯಮಗಳಿಗೆ ಸಂಬಂಧಿಸಿ ವಿಶೇಷಜ್ಞತೆಯನ್ನು ಪಡೆದಿವೆ. ==ರಷ್ಯಾ== [[ರಷ್ಯಾ]] ಪ್ರಸಕ್ತವಾಗಿ ಒಕ್ಕೂಟದ ೧೬ ಆರ್ಥಿಕ ವಲಯಗಳು ಮತ್ತು ಹಲವಾರು ಪ್ರಾದೇಶಿಕ ಯೋಜನೆಗಳನ್ನು ಹೊಂದಿದೆ. ೨೦೧೦ರ ಮಾರ್ಚ್‌ ವೇಳೆಗೆ ಇದ್ದಂತೆ, ರಷ್ಯಾದ ಒಕ್ಕೂಟದ ವಿಶೇಷ ಆರ್ಥಿಕ ವಲಯಗಳು ೧೮ ದೇಶಗಳಿಗೆ ಸೇರಿದ ೨೦೭ ಹೂಡಿಕೆದಾರರಿಗೆ ಆಶ್ರಯದಾತರಾಗಿದ್ದವು. ರಷ್ಯಾದ SEZನಲ್ಲಿ ಹೂಡಿಕೆ ಮಾಡಿರುವ ಹೂಡಿಕೆದಾರರ ಪೈಕಿ ಪ್ರಮುಖ MNCಗಳೂ ಸೇರಿಕೊಂಡಿವೆ. ಅವುಗಳೆಂದರೆ: ಯಾಕೊಹಾಮಾ, ಸಿಸ್ಕೊ, ಇಸುಝು, ಏರ್ ಲಿಕ್ವೈಡ್‌, ಬೆಕೆರ್ಟ್‌, ರಾಕ್‌ವೂಲ್‌ ಮತ್ತು ಅನೇಕ ಇತರ ಸಂಸ್ಥೆಗಳು. ರಷ್ಯಾದಲ್ಲಿ ಈಗ ಅಸ್ತಿತ್ವದಲ್ಲಿರುವ ಒಕ್ಕೂಟದ ೧೫ ವಿಶೇಷ ಆರ್ಥಿಕ ವಲಯಗಳು ಹಾಗೂ ಸ್ಥಾಪಿಸಲ್ಪಡಬೇಕಿರುವ ವಿಶೇಷ ಆರ್ಥಿಕ ವಲಯಗಳು, OJSC "ವಿಶೇಷ ಆರ್ಥಿಕ ವಲಯಗಳಿಂದ" ನಿರ್ವಹಿಸಲ್ಪಡುತ್ತವೆ. SEZನ್ನು ಬೆಳೆಸುವ ಮತ್ತು ನಿರ್ವಹಿಸುವಲ್ಲಿನ ವಿಶ್ವದ ಅತ್ಯುತ್ತಮ ಪರಿಪಾಠಗಳನ್ನು ಒಟ್ಟುಗೂಡಿಸಲು ಹಾಗೂ ಕಾರ್ಯಗತಗೊಳಿಸಲು, ಮತ್ತು ರಷ್ಯಾದ ಆರ್ಥಿಕತೆಯಲ್ಲಿ ವಿದೇಶಿ ನೇರ ಹೂಡಿಕೆಗೆ (FDI) ಉತ್ತೇಜನವನ್ನು ನೀಡಲು, ೨೦೦೬ರಲ್ಲಿ OJSC "SEZ" ಸಂಸ್ಥಾಪಿಸಲ್ಪಟ್ಟಿತು. ಇದರ ಸಂಪೂರ್ಣ ಸ್ವಾಮ್ಯವನ್ನು ರಷ್ಯಾದ ನಾಗರಿಕ ಸರ್ಕಾರವು ಹೊತ್ತಿದ್ದು, ಅದರ ವತಿಯಿಂದ ಧನಸಹಾಯವೂ ಈ ವಿಶೇಷ ಆರ್ಥಿಕ ವಲಯಕ್ಕೆ ಸಿಗುತ್ತದೆ. ೨೦೦೫ರ ಜುಲೈ ೨೨ರಂದು ಜಾರಿಗೆ ಬಂದ ಒಕ್ಕೂಟದ ಕಾನೂನು ಸಂಖ್ಯೆ ೧೧೬ FZನಿಂದ ರಷ್ಯಾದಲ್ಲಿನ ಒಕ್ಕೂಟದ ಆರ್ಥಿಕ ವಲಯಗಳು ನಿಯಂತ್ರಿಸಲ್ಪಡುತ್ತವೆ. ===ತಾಂತ್ರಿಕ/ಹೊಸ ಪರಿವರ್ತನೆಯ ವಲಯಗಳು=== * ಡಬ್ನಾ * ಝೆಲೆನೊಗ್ರಾಡ್‌ * ‌''ನ್ಯೂಡಾರ್ಫ್'' ({{lang-ru|Нойдорф}}) - [[ರಷ್ಯಾ]]ದ [[ಸೇಂಟ್ ಪೀಟರ್ಸ್‌ಬರ್ಗ್|ಸೇಂಟ್‌ ಪೀಟರ್ಸ್‌ಬರ್ಗ್‌]] ಸಮೀಪವಿರುವ ಸ್ಟ್ರೆಲ್ನಾದಲ್ಲಿನ ವಿಶೇಷ ಆರ್ಥಿಕ ವಲಯದಲ್ಲಿರುವ ಕೈಗಾರಿಕಾ ಮತ್ತು ವ್ಯವಹಾರ ಪ್ರದೇಶ. * ''ನೋವೊ-ಓರ್ಲೊವ್ಸ್‌ಕೊಯೆ'' ({{lang-ru|Ново-Орловское}}) - [[ರಷ್ಯಾ]]ದ [[ಸೇಂಟ್ ಪೀಟರ್ಸ್‌ಬರ್ಗ್|ಸೇಂಟ್‌ ಪೀಟರ್ಸ್‌ಬರ್ಗ್‌‌‌]]ನಲ್ಲಿರುವ SEZ ಪ್ರದೇಶ * ಟಾಮ್ಸ್ಕ್ ===ಕೈಗಾರಿಕಾ/ಅಭಿವೃದ್ಧಿಗೆ ಸಂಬಂಧಿಸಿದ ವಲಯಗಳು=== * "ಅಲಾಬ್ಯೂಗಾ" (ವಿಶೇಷ ಆರ್ಥಿಕ ವಲಯ) * ಲಿಪೆಟ್ಸ್ಕ್‌ ===ಪ್ರವಾಸಿ ವಲಯಗಳು=== * ಕ್ರಾಸ್‌ನೊಡರ್‌ ಕ್ರಾಯ್‌ * ಸ್ಟಾವ್ರೊಪೊಲ್‌ ಕ್ರಾಯ್‌ * ‌ಕಲಿನಿನ್‌ಗ್ರಾಡ್ ಒಬ್ಲಾಸ್ಟ್‌ (ಯಾಂಟಾರ್‌, ಕಲಿನಿನ್‌ಗ್ರಾಡ್‌ ವಿಶೇಷ ಆರ್ಥಿಕ ವಲಯ) * ಆಲ್ಟಾಯ್‌ ಕ್ರಾಯ್‌ * ಆಲ್ಟಾಯ್‌ ಗಣರಾಜ್ಯ * ಇರ್ಕುಟ್ಸ್ಕ್‌ ಒಬ್ಲಾಸ್ಟ್ * ಬುರ್ಯಾಟಿಯಾ * ವ್ಲಾದಿವೊಸ್ಟಾಕ್‌ ==ಉಕ್ರೇನ್== ೨೦೦೫ರ ಮಾರ್ಚ್‌ ೩೧ರವರೆಗೆ [[ಯುಕ್ರೇನ್|ಉಕ್ರೇನ್‌‌‌]]ನಲ್ಲಿ ವಿಶೇಷ ಆರ್ಥಿಕ ವಲಯಗಳು ಅಸ್ತಿತ್ವದಲ್ಲಿದ್ದವು. ನೌತ್‌-ಕ್ರಿಮಿಯನ್‌ ಪ್ರಾಯೋಗಿಕ ಆರ್ಥಿಕ ವಲಯವಾದ ಸೈವಾಶ್‌ (೧೯೯೬ರಿಂದ) ಮೊದಲು ಸೃಷ್ಟಿಸಲ್ಪಟ್ಟ ವಲಯವಾಗಿತ್ತು. ೧೯೯೮ರಿಂದ ೨೦೦೦ದವರೆಗೆ ೧೧ ಹೊಸ ವಲಯಗಳು ಸೃಷ್ಟಿಸಲ್ಪಟ್ಟವು. {| class="toccolours" border="1" cellpadding="4" cellspacing="0" style="border-collapse:collapse;margin:1 auto" !ಹೆಸರು !ಸ್ಥಳ !ವಿಸ್ತೀರ್ಣ !ಸ್ಥಾಪನೆಯಾದದ್ದು !ಕಾಲಮಿತಿ* |- | NCEEZ ಸೈವಾಶ್‌ | ಕ್ರಿಮಿಯಾದ ಸ್ವಾಯತ್ತ ಗಣರಾಜ್ಯ | | ೧೯೯೬ | ೫ ವರ್ಷಗಳು |- | ಸ್ಲಾವುಟಿಕ್‌ | ಸ್ಲಾವುಟಿಕ್‌, ಕೀವ್‌ ಒಬ್ಲಾಸ್ಟ್‌ | ೨,೦೦೦ ಹೆಕ್ಟೇರು | ೩೦.೦೬.೧೯೯೮ | ೦೧.೦೧.೨೦೨೦ರವರೆಗೆ |- | ಅಝೊವ್‌ | ಮರಿಯುಪೋಲ್, ಡೊನೆಟ್ಸ್ಕ್‌ ಒಬ್ಲಾಸ್ಟ್‌ | ೩೧೫ ಹೆಕ್ಟೇರು | ೨೧.೦೭.೧೯೯೮ | ೬೦ ವರ್ಷಗಳು |- | ಡೊನೆಟ್ಸ್ಕ್‌ | ಡೊನೆಟ್ಸ್ಕ್‌, ಡೊನೆಟ್ಸ್ಕ್‌ ಒಬ್ಲಾಸ್ಟ್‌ | ೪೬೬ ಹೆಕ್ಟೇರು | ೨೧.೦೭.೧೯೯೮ | ೬೦ ವರ್ಷಗಳು |- | ಝಕಾರ್‌ಪ್ಯಾಟಿಯಾ | ಉಝೊರೊಡ್ಸ್‌ಕ್ಯಿ ರೈಯೊನ್‌ ಮತ್ತು ಮುಕಾಚಿವ್ಸ್‌ಕ್ಯಿ ರೈಯೊನ್‌, ಝಕಾರ್‌ಪ್ಯಾಟಿಯಾ ಒಬ್ಲಾಸ್ಟ್‌ | ೭೩೭ ಹೆಕ್ಟೇರು | ೦೯.೦೧.೧೯೯೯ | ೩೦ ವರ್ಷಗಳು |- | ಯಾವೊರಿವ್‌ | ಯಾವೊರಿವ್ಸ್‌ಕ್ಯಿ ರೈಯೊನ್‌, ಎಲ್ವಿವ್‌ ಒಬ್ಲಾಸ್ಟ್‌ | ೧೧೬,೦೦೦ ಹೆಕ್ಟೇರು | ೧೭.೦೨.೧೯೯೯ | ೦೧.೦೧.೨೦೨೦ರವರೆಗೆ |- | ಇಂಟರ್‌ಪೋರ್ಟ್‌ ಕೋವೆಲ್‌ | ಕೋವೆಲ್‌, ವೊಲಿನ್‌ ಒಬ್ಲಾಸ್ಟ್‌ | ೫೭ ಹೆಕ್ಟೇರು | ೦೧.೦೧.೨೦೦೦ | ೨೦ ವರ್ಷಗಳು |- | ಕ್ಯುರೊರ್ಟೊಪೊಲಿಸ್‌ ಟ್ರಸ್ಕಾವೆಟ್ಸ್‌ | ಟ್ರಸ್ಕಾವೆಟ್ಸ್‌, ಎಲ್ವಿವ್‌ ಒಬ್ಲಾಸ್ಟ್‌ | ೭೭೪ ಹೆಕ್ಟೇರು | ೦೧.೦೧.೨೦೦೦ | ೨೦ ವರ್ಷಗಳು |- | ಮಿಕೋಲೈವ್‌ | ಮಿಕೋಲೈವ್‌, ಮಿಕೋಲೈವ್‌ ಒಬ್ಲಾಸ್ಟ್‌, ಹಡಗಿನ ಅಂಗಳ ಪ್ರದೇಶ, ಮತ್ತು ಹೊಂದಿಕೊಂಡಿರುವ ಪ್ರದೇಶ | ೮೬೫ ಹೆಕ್ಟೇರು | ೦೧.೦೧.೨೦೦೦ | ೩೦ ವರ್ಷಗಳು |- | ಪೋರ್ಟ್‌ ಕ್ರಿಮ್‌ | ‌ಕಿರ್ಕ್‌, ಕ್ರಿಮಿಯಾದ ಸ್ವಾಯತ್ತ ಗಣರಾಜ್ಯ | ೨೭ ಹೆಕ್ಟೇರು | ೦೧.೦೧.೨೦೦೦ | ೩೦ ವರ್ಷಗಳು |- | ಪೋರ್ಟೊ-ಫ್ರಾಂಕೊ | ಒಡೆಸ್ಸಾ, ಒಡೆಸ್ಸಾ ಟ್ರೇಡ್‌ ಸೀ ಪೋರ್ಟ್‌ನ ಪ್ರದೇಶದ ಭಾಗ | ೩೨ ಹೆಕ್ಟೇರು | ೦೧.೦೧.೨೦೦೦ | ೨೫ ವರ್ಷಗಳು |- | ರೇನಿ | ರೇನಿ, ಒಡೆಸ್ಸಾ ಒಬ್ಲಾಸ್ಟ್‌ | ೯೪ ಹೆಕ್ಟೇರು | ೧೭.೦೫.೨೦೦೦ | ೩೦ ವರ್ಷಗಳು |- | colspan="5"|* ಆರಂಭದಲ್ಲಿ ಕಾರ್ಯಾಚರಣೆಯ ಯೋಜಿತ ಸಮಯವನ್ನು ನೀಡಲಾಗಿದೆ. ೨೦೦೫ರ ಮಾರ್ಚ್‌ ೩೧ರಂದು ಎಲ್ಲಾ ವಲಯಗಳು ಮುಚ್ಚಿದ್ದವು.NCEEZ — ನೌತ್‌-ಕ್ರಿಮಿಯನ್‌ ಪ್ರಾಯೋಗಿಕ ಆರ್ಥಿಕ ವಲಯ.ಮೂಲಗಳು: [http://www.kmu.gov.ua/control/publish/article?art_id=6502922 ] {{Webarchive|url=https://web.archive.org/web/20110116222104/http://www.kmu.gov.ua/control/publish/article?art_id=6502922 |date=2011-01-16 }} [http://www.kmu.gov.ua/control/uk/publish/article?art_id=3249330&amp;cat_id=32190 ] {{Webarchive|url=https://web.archive.org/web/20161220115318/http://www.kmu.gov.ua/control/uk/publish/article?art_id=3249330&cat_id=32190 |date=2016-12-20 }} [http://www.gazdagroup.com/gazda/ua/vezpilgy.html ] {{Webarchive|url=https://web.archive.org/web/20110116231451/http://www.gazdagroup.com/gazda/ua/vezpilgy.html |date=2011-01-16 }} ಮತ್ತು Пехник А.В., ''Іноземні інвестиції в економіку України. '' ''Навчальний посібник'', Вид. «Знання», Київ ೨೦೦೭, ಪುಟಗಳು: ೪೯, ೩೧೦–೩೧೯ |} ==U.S.S.R.== ಫಿನ್ಲೆಂಡ್‌ {{citation needed|date=December 2010}} ಮತ್ತು ಯುಗೋಸ್ಲಾವಿಯಾಗೆ ಸಂಬಂಧಿಸಿ ಹೇಳುವುದಾದರೆ, ಆ ಸಂಸ್ಥಾನಗಳನ್ನು ಸೋವಿಯತ್‌ ಒಕ್ಕೂಟದ ಕಾರ್ಯನೀತಿಯು ವಿಶೇಷ ಆರ್ಥಿಕ ವಲಯಗಳಾಗಿ ಪರಿಗಣಿಸಿದ್ದೇ ಅವುಗಳ ಕ್ಷಿಪ್ರ ಆರ್ಥಿಕ ಬೆಳವಣಿಗೆಗೆ ಕಾರಣವಾಗಿತ್ತು; ಇದರಿಂದಾಗಿ, ಪಶ್ಚಿಮದ ತಂತ್ರಜ್ಞಾನಗಳು ಮತ್ತು ಪ್ರಾಯೋಗಿಕ-ಜ್ಞಾನಕ್ಕೆ ಅವು ಪ್ರವೇಶಾವಕಾಶವನ್ನು ಗಳಿಸಿಕೊಳ್ಳಲು ಸಾಧ್ಯವಾಯಿತು. ಇಂಥ ಉತ್ಪನ್ನಗಳು USSRಗೆ ರಫ್ತಾಗುವುದನ್ನು ಅನೇಕವೇಳೆ ನಿಷೇಧಿಸಲಾಯಿತು, ಅವು ಹೊಂದಿದ್ದ ದ್ವಂದ್ವ ಉದ್ದೇಶವೇ ಇದಕ್ಕೆ ಕಾರಣ ಎಂಬುದು ಗಮನಾರ್ಹ ಸಂಗತಿ. ([https://web.archive.org/web/20121120102319/http://simon31.narod.ru/syndromeofsocialism.htm/ U.S.S.R. ವಿಶೇಷ ಆರ್ಥಿಕ ವಲಯಗಳು]) ==ಉಲ್ಲೇಖಗಳು== {{Reflist}} *ಚೀ ಕಿಯಾನ್‌ ಲಿಯಾಂಗ್‌, ೨೦೦೭, ಎ ಟೇಲ್‌ ಆಫ್‌ ಟೂ ಕಂಟ್ರೀಸ್‌: ಓಪನ್‌ನೆಸ್‌ ಅಂಡ್‌ ಗ್ರೋತ್‌ ಇನ್‌ ಚೀನಾ ಅಂಡ್‌ ಇಂಡಿಯಾ [http://www.degit.ifw-kiel.de/papers/degit_12/C012_042.pdf ] {{Webarchive|url=https://web.archive.org/web/20110719043701/http://www.degit.ifw-kiel.de/papers/degit_12/C012_042.pdf |date=2011-07-19 }}, ಡೈನಮಿಕ್ಸ್‌, ಇಕನಾಮಿಕ್‌ ಗ್ರೋತ್‌, ಅಂಡ್‌ ಇಂಟರ್‌ನ್ಯಾಷನಲ್‌ ಟ್ರೇಡ್‌ (DEGIT) ಸಮಾವೇಶದ ಪ್ರಬಂಧ. ==ಬಾಹ್ಯ ಕೊಂಡಿಗಳು== *[http://www.textilezone.kz/ ಸೌತ್‌ ಕಝಕ್‌ಸ್ತಾನ್‌ "ಓಂಟುಸ್ಟಿಕ್‌" ಸ್ಪೆಷಲ್‌ ಇಕನಾಮಿಕ್‌ ಜೋನ್‌] {{Webarchive|url=https://web.archive.org/web/20110722142501/http://www.textilezone.kz/ |date=2011-07-22 }} *[http://www.sezindia.nic.in/ ಇಂಡಿಯನ್‌ ಸ್ಪೆಷಲ್‌ ಇಕನಾಮಿಕ್‌ ಜೋನ್ಸ್‌] *[http://www.epza.gov.pk/ ಎಕ್ಸ್‌ಪೋಟ್‌ ಪ್ರೊಸೆಸಿಂಗ್‌ ಜೋನ್ಸ್‌ ಆಫ್‌ ಪಾಕಿಸ್ತಾನ್‌] *[http://www.peza.gov.ph/about_peza.htm PEZA ಫಿಲಿಪೈನ್ಸ್‌] {{Webarchive|url=https://web.archive.org/web/20090227175353/http://www.peza.gov.ph/about_peza.htm |date=2009-02-27 }} *[http://www.economiczones.mapunity.org/ ಭಾರತದ ವಿಶೇಷ ಆರ್ಥಿಕ ವಲಯಗಳ ನಕ್ಷೆ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} *[http://www.oao-oez.ru/ ಓಪನ್‌ ಜಾಯಿಂಟ್‌ ಸ್ಟಾಕ್‌ ಕಂಪನಿ "ಸ್ಪೆಷಲ್‌ ಇಕನಾಮಿಕ್‌ ಜೋನ್ಸ್‌" (ರಷ್ಯಾ)] {{Webarchive|url=https://web.archive.org/web/20100128223206/http://www.oao-oez.ru/ |date=2010-01-28 }} *[https://web.archive.org/web/20121120102319/http://simon31.narod.ru/syndromeofsocialism.htm/ U.S.S.R. ವಿಶೇಷ ಆರ್ಥಿಕ ವಲಯಗಳು] *[http://southasia.oneworld.net/todaysheadlines/citizens-group-demand-moratorium-on-sezs ಇಂಡಿಯಾ: ಸಿಟಿಜನ್ಸ್‌ ಗ್ರೂಪ್‌ ಡಿಮ್ಯಾಂಡ್‌ ಮೊರಟೋರಿಯಂ ಆನ್‌ SEZಸ್‌ ಒನ್‌ವರ್ಲ್ಡ್‌ ಸೌತ್‌ ಏಷ್ಯಾ] {{Webarchive|url=https://web.archive.org/web/20110927014306/http://southasia.oneworld.net/todaysheadlines/citizens-group-demand-moratorium-on-sezs |date=2011-09-27 }} {{Interwikineeded}} [[ವರ್ಗ:ವಿಶೇಷ ಆರ್ಥಿಕ ವಲಯಗಳು]] [[ವರ್ಗ:ಅಂತರರಾಷ್ಟ್ರೀಯ ವ್ಯವಹಾರ]] [[ವರ್ಗ:ಅಂತರರಾಷ್ಟ್ರೀಯ ವ್ಯಾಪಾರ]] [[ವರ್ಗ:ಅಂತರರಾಷ್ಟ್ರೀಯ ಆರ್ಥಿಕತೆ]] s2aeyraohf8ardgj9eoz0d2ht2cnvfh ಸ್ಥಳೀಯ ಜನರು 0 28334 1376147 1368352 2026-07-02T10:34:58Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376147 wikitext text/x-wiki [[File:Saami Family 1900.jpg|right|thumb|ನಾರ್ವೆಯಲ್ಲಿ<ref>"ಸ್ಥಳೀಯ ಜನರು ವಾಸಿಸುವ ನಾನಾಬಗೆಯ ಮತ್ತು ಬದಲಾಗುವ ಸಂದರ್ಭಗಳ ಕಾರಣದಿಂದಾಗಿ ಮತ್ತು “ಸ್ಥಳೀಯ ಜನರು” ಎಂಬುದಕ್ಕೆ ಸಾರ್ವತ್ರಿಕವಾಗಿ ಸ್ವೀಕರಿಸಲ್ಪಟ್ಟ ಅರ್ಥವಿವರಣೆಯು ಇಲ್ಲದ ಕಾರಣದಿಂದಾಗಿ, ಈ ಕಾರ್ಯನೀತಿಯು ಸದರಿ ಶಬ್ದವನ್ನು ವ್ಯಾಖ್ಯಾನಿಸುವುದಿಲ್ಲ. ವಿಭಿನ್ನ ದೇಶಗಳಲ್ಲಿ ಸ್ಥಳೀಯ ಜನರನ್ನು ವಿಭಿನ್ನ ಶಬ್ದಗಳಿಂದ ಉಲ್ಲೇಖಿಸಲಾಗುತ್ತದೆ. ಅದರ ನಿದರ್ಶನಗಳು ಹೀಗಿವೆ: "ಸ್ಥಳೀಯ ಜನಾಂಗೀಯ ಅಲ್ಪಸಂಖ್ಯಾತರು," "ಮೂಲನಿವಾಸಿಗಳು," "ಗುಡ್ಡದ ಬುಡಕಟ್ಟುಗಳು," "ಅಲ್ಪಸಂಖ್ಯಾತ ಜನಾಂಗಗಳು," "ಅನುಸೂಚಿತ ಬುಡಕಟ್ಟುಗಳು, ([[ಭಾರತ]])" ಅಥವಾ "ಬುಡಕಟ್ಟಿನ ಗುಂಪುಗಳು."[http://web.worldbank.org/WBSITE/EXTERNAL/PROJECTS/EXTPOLICIES/EXTOPMANUAL/0,,contentMDK:20553653~menuPK:4564185~pagePK:64709096~piPK:64709108~theSitePK:502184,00.html]</ref>]] == ಅರ್ಥ ನಿರೂಪಣೆ == {{Main|Definitions and identity of indigenous peoples|Declaration on the Rights of Indigenous Peoples}} [[File:Ati woman.jpg|thumb|170px|right|Ati woman, the Philippines, 2007.<ref>"World Directory of Minorities and Indigenous Peoples - Philippines : Overview, 2007", UNHCR |ರೆಫ್‌ವರ್ಲ್ಡ್‌.</ref> ನೆಗ್ರೈಟೋಗಳು ಆಗ್ನೇಯ ಏಷ್ಯಾದ ಅತ್ಯಂತ ಮುಂಚಿನ ನಿವಾಸಿಗಳಾಗಿದ್ದರು.<ref>[8] [9]</ref>]] ''ಸ್ಥಳೀಯ'' ಎಂಬ ಗುಣವಾಚಕವು "ಇಂದ" ಅಥವಾ "ಮೂಲ ಉಗಮಸ್ಥಾನದ" ಎಂಬ ಸಾಮಾನ್ಯ ಅರ್ಥವನ್ನು ಹೊಂದಿದೆ. ಆದ್ದರಿಂದ, ಒಂದು ಅಪ್ಪಟವಾದ ಗುಣವಾಚಕದ ಅರ್ಥದಲ್ಲಿ ಹೇಳುವುದಾದರೆ, ಯಾವುದೇ ನಿರ್ದಿಷ್ಟ ಜನರು, ಜನಾಂಗೀಯ ಗುಂಪು ಅಥವಾ ಸಮುದಾಯವನ್ನು ಒಂದು ನಿರ್ದಿಷ್ಟ ಪ್ರದೇಶ ಅಥವಾ ತಾಣಕ್ಕೆ ಸಂಬಂಧಿಸಿದಂತೆ ''ಸ್ಥಳೀಯ'' ರಾಗಿರುವವರು ಎಂಬುದಾಗಿ ವಿವರಿಸಬಹುದಾಗಿದೆ.<ref name="united" /> ಒಂದು ಸಾಂಸ್ಕೃತಿಕ ಗುಂಪು ನಿರ್ವಹಿಸುವ ರಾಜ್ಯನೀತಿಯ ಪಾತ್ರವು "ಸ್ಥಳೀಯತೆ"ಯ ಒಂದು ಸಮಕಾಲೀನ ಗ್ರಹಿಕೆಗೆ ಪ್ರಮುಖವೆನಿಸುತ್ತದೆ; ಸ್ಥಳೀಯ ಗುಂಪುಗಳನ್ನು ಸೂಚಿಸುವುದಕ್ಕಾಗಿ ಸಾಮಾನ್ಯವಾಗಿ ಪರಿಗಣಿಸಲಾಗುವ ಇತರ ಎಲ್ಲಾ ಮಾನದಂಡಗಳನ್ನು (ಭೂಪ್ರದೇಶ, ಕುಲ, ಇತಿಹಾಸ, ಕನಿಷ್ಟ ಮಟ್ಟದ ಜೀವನಶೈಲಿ, ಇತ್ಯಾದಿ), ಒಂದು ಮಹತ್ತರವಾದ ಅಥವಾ ಕಡಿಮೆಯಿರುವ ವ್ಯಾಪ್ತಿಗೆ ಸಂಬಂಧಿಸಿದಂತೆ, ಬಹುತೇಕ ಸಂಸ್ಕೃತಿಗಳಿಗೂ ಸಹ ಅನ್ವಯಿಸಬಹುದಾಗಿದೆ.<ref name="FAQ">{{cite web |url=https://www.un.org/esa/socdev/unpfii/documents/FAQsindigenousdeclaration.pdf |title=Frequently Asked Questions: Declaration on the Rights of Indigenous Peoples |work= United Nations Permanent Forum on Indigenous Issues|format=PDF |accessdate =2009-10-23}}</ref> ಆದ್ದರಿಂದ, ಸ್ಥಳೀಯ ಗುಂಪುಗಳಿಗೆ ಅನ್ವಯಿಸಲಾದ ವೈಲಕ್ಷಣ್ಯವನ್ನು "ರಾಜಕೀಯವಾಗಿ ಕಡಿಮೆ ಸವಲತ್ತನ್ನು ಹೊಂದಿರುವ ಒಂದು ಗುಂಪು ಎಂಬುದಾಗಿ ಸೂತ್ರೀಕರಿಸಬಹುದಾಗಿದ್ದು, ಅಧಿಕಾರದಲ್ಲಿ ರಾಷ್ಟ್ರಕ್ಕೆ ವಿಭಿನ್ನವಾಗಿರುವ, ಅದೇ ರೀತಿಯ ಒಂದು ಗುರುತನ್ನು ಈ ಗುಂಪುಗಳು ಹಂಚಿಕೊಳ್ಳುತ್ತವೆ",<ref name="united">{{cite web |url=https://www.un.org/esa/socdev/unpfii/documents/DRIPS_en.pdf |title= United NationsDeclaration on the Rights of Indigenous Peoples (A/RES/61/295)|work=United Nations|publisher=UNPFII| accessdate =2009-10-23}}</ref> ಮತ್ತು ಒಂದು ವಸಾಹತಿನ ಅಧಿಕಾರದಿಂದ ಆಳಲ್ಪಡುತ್ತಿರುವ ನಿರ್ದಿಷ್ಟ ಪ್ರದೇಶವೊಂದಕ್ಕಿರುವ ಪ್ರಾದೇಶಿಕ ಹಕ್ಕುಗಳನ್ನು ಈ ಗುಂಪುಗಳು ಹಂಚಿಕೊಳ್ಳುತ್ತವೆ. ಆದಾಗ್ಯೂ, ಮಾನವ ಸಮುದಾಯಗಳ ಸಮಷ್ಟಿಯ ಹಕ್ಕುಗಳಿಗೆ ಸಂಬಂಧಿಸಿದ ಹೆಚ್ಚು ವಿಧ್ಯುಕ್ತಗೊಳಿಸಲ್ಪಟ್ಟ, ಕಾನೂನುವಾದದ, ಮತ್ತು ವಿದ್ವತ್‌ಪೂರ್ಣವಾದ ಅರ್ಥದಲ್ಲಿ ''ಸ್ಥಳೀಯ ಜನರು'' ಎಂಬುದನ್ನು ಬಳಸಿದಾಗ, ಆ ನಿರ್ದಿಷ್ಟ ಶಬ್ದವು ಹೆಚ್ಚು ಪರಿಮಿತಿಗೊಳಿಸುವ ಒಂದು ಅರ್ಥ ವಿವರಣೆಯನ್ನು ಹೊಂದಿರುತ್ತದೆ.<ref name="united" /> ಈ ಸಂದರ್ಭಗಳಲ್ಲಿ, ವಿಶ್ವದೆಲ್ಲೆಡೆಯಿರುವ ನಿರ್ದಿಷ್ಟ ಜನರು ಮತ್ತು ಗುಂಪುಗಳನ್ನು ಸೂಚಿಸಲು ಸದರಿ ಶಬ್ದವು ಬಳಸಲ್ಪಡುತ್ತದೆ. ಈ ಗುಂಪುಗಳು ಒಂದು ನಿರ್ದಿಷ್ಟ ಭೂಪ್ರದೇಶಕ್ಕೆ<ref name="FAQ" /> ಸ್ಥಳೀಕರಾಗಿರುವುದರ ಅಥವಾ ಅದರೊಂದಿಗೆ ಸಂಬಂಧಿಸಿರುವುದರ ಜೊತೆಗೆ, ಇತರ ಕೆಲವೊಂದು ಮಾನದಂಡಗಳನ್ನು (ಸಾವಿರಾರು ವರ್ಷಗಳಷ್ಟು ಹಿಂದೆಯೇ ಒಂದು ಸಾಮಾಜಿಕ ಮತ್ತು ತಾಂತ್ರಿಕ ಸಮಸ್ಥಿತಿಯನ್ನು ತಲುಪಿರುವಂಥದ್ದು) ಈಡೇರಿಸುತ್ತವೆ. === ಮಾನದಂಡಗಳು === ಇವುಗಳನ್ನು ಅವಲಂಬಿಸಿ, ನಿಶ್ಚಿತ ಉದ್ದೇಶಗಳಿಗೆ ಸಂಬಂಧಿಸಿದಂತಿರುವ "ಸ್ಥಳೀಯ ಜನರ" ಒಂದು ಸಮಕಾಲೀನ ಕಾರ್ಯೋಪಯುಕ್ತ ಅರ್ಥವಿವರಣೆಯು ಮಾನದಂಡಗಳನ್ನು ಹೊಂದಿದ್ದು, ಸಾಂಸ್ಕೃತಿಕ ಗುಂಪುಗಳನ್ನು (ಮತ್ತು ಒಂದು ನಿರ್ದಿಷ್ಟ ಪ್ರದೇಶದೊಂದಿಗೆ ಅಥವಾ ಪ್ರದೇಶವೊಂದರ ಭಾಗಗಳೊಂದಿಗಿನ, ಹಾಗೂ ಆ ಪ್ರದೇಶದಲ್ಲಿ ಹಿಂದಿದ್ದ ಅಥವಾ ಪ್ರಸಕ್ತವಾಗಿ ವಾಸಿಸುತ್ತಿರುವವರೊಂದಿಗಿನ ಅವುಗಳ ನಿರಂತರತೆ ಅಥವಾ ಸಂಬಂಧವನ್ನು) ಒಳಗೊಳ್ಳಲು ಬಯಸುತ್ತವೆ. ಈ ಒಳಗೊಳ್ಳುವಿಕೆಯು ಇವುಗಳಲ್ಲೊಂದಾಗಿರುತ್ತದೆ:<ref name="FAQ" /> * ಮುಂಚಿತವಾಗಿ ಅಥವಾ ಅದರ ತರುವಾಯದ ವಸಾಹತುಗಾರಿಕೆ ಅಥವಾ ಜೋಡಣೆಯಲ್ಲಿ; ''ಅಥವಾ'' * ವಸಾಹತು ಅಥವಾ ರಾಷ್ಟ್ರ-ಸಂಸ್ಥಾನವೊಂದರ ರಚನೆ ಮತ್ತು/ಅಥವಾ ಆಳ್ವಿಕೆಯ ಸಂದರ್ಭದಲ್ಲಿ ಇತರ ಸಾಂಸ್ಕೃತಿಕ ಗುಂಪುಗಳ ಜೊತೆಜೊತೆಯಲ್ಲಿಯೇ; ''ಅಥವಾ'' * ರಾಷ್ಟ್ರ-ಸಂಸ್ಥಾನವೊಂದರ ಸಮರ್ಥಿಸಲ್ಪಟ್ಟ ಆಳ್ವಿಕೆಯ ಪ್ರಭಾವದಿಂದ ಸ್ವತಂತ್ರವಾಗಿ ಅಥವಾ ಬಹುಪಾಲು ಪ್ರತ್ಯೇಕಿಸಲ್ಪಟ್ಟ ರೀತಿಯಲ್ಲಿ ಇರುತ್ತದೆ. ಮತ್ತು ಮೇಲಾಗಿ ಅದು ಹೀಗಿರಲೂ ಸಾಧ್ಯವಿದೆ:<ref name="united" /> * ಯಾವ ಜನರು ಕನಿಷ್ಟಪಕ್ಷ ಭಾಗಶಃವಾಗಿಯಾದರೂ ತಮ್ಮ ಸ್ಪಷ್ಟವಾದ ಸಾಂಸ್ಕೃತಿಕ, [[ಸಮಾಜ|ಸಾಮಾಜಿಕ/ಸಾಂಸ್ಥಿಕ]], ಮತ್ತು/ಅಥವಾ ಭಾಷಿಕ ಗುಣಲಕ್ಷಣಗಳನ್ನು ಕಾಯ್ದುಕೊಂಡು ಬಂದಿದ್ದಾರೋ, ಮತ್ತು ಹಾಗೆ ಮಾಡುವ ಸಂದರ್ಭದಲ್ಲಿ ರಾಷ್ಟ್ರ-ಸಂಸ್ಥಾನದ ಪ್ರಬಲ ಸಂಸ್ಕೃತಿ ಮತ್ತು ಸುತ್ತುಮುತ್ತಲ ಸಮುದಾಯಗಳಿಂದ ಒಂದಷ್ಟು ಮಟ್ಟದಲ್ಲಿ ಪ್ರತ್ಯೇಕತೆಯನ್ನು ಕಾಯ್ದಕೊಂಡು ಬಂದಿರುವರೋ ಅಂಥವರನ್ನೂ ಸದರಿ ಸಾಂಸ್ಕೃತಿಕ ಗುಂಪುಗಳು ಒಳಗೊಂಡಿರಲು ಸಾಧ್ಯವಿದೆ. ಮೇಲೆ ಉಲ್ಲೇಖಿಸಿರುವುದರ ಜೊತೆಗೆ, ಈ ಕೆಳಕಂಡ ಜನರನ್ನೂ ಒಳಗೊಳ್ಳುವಂತಾಗಲು ಮಾನದಂಡವೊಂದನ್ನು ಸಾಮಾನ್ಯವಾಗಿ ಸೇರ್ಪಡೆ ಮಾಡಲಾಗುತ್ತದೆ:<ref name="united" /> * ಸ್ಥಳೀಯರೆಂದು ಸ್ವಯಂ-ಗುರುತಿಸಲ್ಪಟ್ಟಿರುವ ಜನರು, ಮತ್ತು/ಅಥವಾ ಈ ರೀತಿಯಾಗಿ ಇತರ ಗುಂಪುಗಳಿಂದ ಗುರುತಿಸಲ್ಪಟ್ಟಿರುವ ಜನರು. ಒಂದು ವೇಳೆ ಮೇಲಿನ ಎಲ್ಲಾ ಮಾನದಂಡಗಳು ಈಡೇರಿಸಲ್ಪಟ್ಟರೂ ಸಹ, ಕೆಲವೊಂದು ಜನರು ಒಂದೋ ಸ್ವತಃ ತಮ್ಮನ್ನು ಸ್ಥಳೀಯರೆಂಬುದಾಗಿ ಪರಿಗಣಿಸಿಕೊಳ್ಳದಿರಬಹುದು ಅಥವಾ ಸರ್ಕಾರಗಳು, ಸಂಘಟನೆಗಳು ಅಥವಾ ಪಂಡಿತರಿಂದ ಅವರು ಸ್ಥಳೀಯರೆಂಬುದಾಗಿ ಪರಿಗಣಿಸಲ್ಪಡದೇ ಇರಬಹುದು. ಸ್ಥಳೀಯರಾದ / ಸ್ಥಳೀಯರಲ್ಲದ ಜನರ ಕುರಿತಾದ ಸಂವಾದವನ್ನು ವಸಾಹತು ನೀತಿಯ ನಂತರದ ಸಂದರ್ಭದ ಮತ್ತು ವಸಾಹತಿನ-ನಂತರದ ಸಮಾಜಗಳ ವಿಕಸನದ ಸಂದರ್ಭಗಳ ವ್ಯಾಪ್ತಿಯೊಳಗೂ ನೋಡಬಹುದು. ==ಗುಣಲಕ್ಷಣಗಳು== === ಜನಸಂಖ್ಯೆ ಮತ್ತು ಹಂಚಿಕೆ === [[File:Veddah Man.jpg|upright|thumb|left|ಶ್ರೀಲಂಕಾಗೆ ಸೇರಿದ ವೆಡಾಹ್‌ ಮನುಷ್ಯ.]] ಸ್ಥಳೀಯ ಸಮಾಜಗಳ ವ್ಯಾಪ್ತಿಯು ಬಹು ವಿಶಾಲವಾಗಿದೆ ಎಂದು ಹೇಳಬಹುದು. ಇತರ ಸಮಾಜಗಳ ವಸಾಹತೀಕರಣದ ಅಥವಾ ವಿಸ್ತರಣೀಯ ಚಟುವಟಿಕೆಗಳಿಗೆ (ಮೆಕ್ಸಿಕೊ ಮತ್ತು ಮಧ್ಯ ಅಮೆರಿಕಾದ ಮಾಯಾ ಜನರ ಚಟುವಟಿಕೆಗಳಂಥವು) ಗಮನಾರ್ಹವಾಗಿ ಒಡ್ಡಿಕೊಂಡ ಸಮಾಜಗಳಿಂದ ಮೊದಲ್ಗೊಂಡು, ಯಾವುದೇ ಬಾಹ್ಯ ಪ್ರಭಾವದಿಂದಾದ (ಅಂಡಮಾನ್‌ ದ್ವೀಪಗಳ ಸೆಂಟಿನೆಲೀಸ್‌ ಮತ್ತು ಜರಾವದಂಥ) ತುಲನಾತ್ಮಕವಾದ ಪ್ರತ್ಯೇಕಿಸುವಿಕೆಯಲ್ಲಿ ಇನ್ನೂ ಉಳಿದುಕೊಂಡಿರುವ ಸಮಾಜಗಳವರೆಗೆ ಸ್ಥಳೀಯ ಸಮಾಜಗಳು ವ್ಯಾಪ್ತಿ ಹರಡಿದೆ. ವಿಶ್ವದ ಸ್ಥಳೀಯ ಜನರ ಒಟ್ಟು ಸಂಖ್ಯೆಯ ಕರಾರುವಾಕ್ಕಾದ ಅಂದಾಜುಗಳನ್ನು ಒಟ್ಟುಗೂಡಿಸುವುದು ಅತ್ಯಂತ ಕಷ್ಟಕರವಾಗಿದೆ. ಗುರುತಿಸುವಿಕೆಯಲ್ಲಿರುವ ತೊಡಕುಗಳು ಹಾಗೂ ಲಭ್ಯವಿರುವ ಜನಗಣತಿಯ ದತ್ತಾಂಶದ ವ್ಯತ್ಯಾಸಗಳು ಮತ್ತು ಕೊರತೆಗಳು ಇದಕ್ಕೆ ಕಾರಣವೆನ್ನಬಹುದು. 21ನೇ ಶತಮಾನದ ಆರಂಭದ ವೇಳೆಗೆ ಇದ್ದಂತೆ, ಇತ್ತೀಚಿನ ಮೂಲ ಅಂದಾಜುಗಳು 300 ದಶಲಕ್ಷದಿಂದ<ref>{{Cite journal |author=WGIP |title=Indigenous Peoples and the United Nations System |publisher=Office of the High Commissioner for Human Rights, United Nations Office at Geneva |year=2001 |url=http://www.unhchr.ch/html/racism/indileaflet1.doc |access-date=2011-03-22 |archive-date=2009-03-27 |archive-url=https://web.archive.org/web/20090327094838/http://www.unhchr.ch/html/racism/indileaflet1.doc |url-status=dead }}</ref> 350 ದಶಲಕ್ಷದವರೆಗೆ<ref>{{cite web |title=Indigenous issues |work=International Work Group on Indigenous Affairs |url=http://www.iwgia.org/sw155.asp |accessdate=September 5, 2005 |archive-date=ಆಗಸ್ಟ್ 31, 2005 |archive-url=https://web.archive.org/web/20050831125957/http://www.iwgia.org/sw155.asp |url-status=dead }}</ref> ತಮ್ಮ ವ್ಯಾಪ್ತಿಯನ್ನು ಹೊಂದಿವೆ. ಇದು ಒಟ್ಟು ವಿಶ್ವ ಸಮುದಾಯದ 6%ಗಿಂತಲೂ ಸ್ವಲ್ಪವೇ ಕೆಳಗಿರುವುದರ ಪ್ರಮಾಣಕ್ಕೆ ಸಮೀಕರಿಸುತ್ತದೆ. 72ಕ್ಕೂ ಹೆಚ್ಚಿನ ದೇಶಗಳಲ್ಲಿರುವ ಕನಿಷ್ಟಪಕ್ಷ 5000ದಷ್ಟು ವಿಶಿಷ್ಟ ಜನರನ್ನು<ref>''ಐಬಿಡ್‌.''</ref> ಇದು ಒಳಗೊಳ್ಳುತ್ತದೆ. ಕೇವಲ ಕೆಲವೇ ಡಜನ್ನುಗಳಿಂದ ನೂರಾರು ಸಾವಿರಗಳಷ್ಟು ಮತ್ತು ಅದಕ್ಕೂ ಹೆಚ್ಚಿನವರೆಗಿನ ವ್ಯಾಪ್ತಿಯನ್ನು ಹೊಂದಿರುವ ಸಮುದಾಯಗಳಲ್ಲಿ ಸಮಕಾಲೀನವಾದ ವಿಸ್ಪಷ್ಟ ಸ್ಥಳೀಯ ಗುಂಪುಗಳು ಅಸ್ತಿತ್ವದಲ್ಲಿರುತ್ತವೆ. ವಿಶ್ವದ ಅನೇಕ ಭಾಗಗಳಲ್ಲಿ, ಅನೇಕ ಸ್ಥಳೀಯ ಸಮುದಾಯಗಳು ಒಂದು ನಾಟಕೀಯ ಕುಸಿತಕ್ಕೆ ಒಳಗಾಗಿವೆ ಮತ್ತು ಅಳಿವಿಗೂ ಈಡಾಗಿವೆ, ಮತ್ತು ಬೆದರಿಕೆಗೊಳಗಾಗಿ ಉಳಿದುಕೊಂಡಿವೆ. ಕೆಲವೊಂದು ಸಮುದಾಯಗಳು ಇತರ ಸಮುದಾಯಗಳ ವತಿಯಿಂದ ಒಳಗೂಡಿಸಿಕೊಳ್ಳಲ್ಪಟ್ಟಿವೆ ಅಥವಾ ಇತರ ಅನೇಕ ಬದಲಾವಣೆಗಳಿಗೆ ಒಳಗಾಗಿವೆ. ಇತರ ನಿದರ್ಶನಗಳಲ್ಲಿ, ಸ್ಥಳೀಯ ಸಮುದಾಯಗಳು ಒಂದು ಚೇತರಿಕೆಗೆ ಒಳಗಾಗಿವೆ ಅಥವಾ ಸಂಖ್ಯೆಗಳಲ್ಲಿ ವಿಸ್ತರಣೆಗೊಳಗಾಗಿವೆ. ಕೆಲವೊಂದು ಸ್ಥಳೀಯ ಸಮಾಜಗಳು ವಲಸೆ, ಹೊಸ ಜಾಗಕ್ಕೆ ಹೋಗುವಿಕೆ, ಬಲವಂತದ ಪುನರ್ವಸತಿ ಕಲ್ಪಿಸುವಿಕೆಯ ಕಾರಣದಿಂದಾಗಿ ಅಥವಾ ಇತರ ಸಾಂಸ್ಕೃತಿಕ ಗುಂಪುಗಳಿಂದ ದುರಾಕ್ರಮಣಕ್ಕೆ ಈಡಾದ ಕಾರಣದಿಂದಾಗಿ ತಮ್ಮ "ಸಾಂಪ್ರದಾಯಿಕ" ಪ್ರದೇಶಗಳಲ್ಲಿ ಇನ್ನೆಂದೂ ವಾಸಿಸದೇ ಇದ್ದರೂ ಸಹ, ತಮ್ಮ ಅಸ್ತಿತ್ವವನ್ನು ಕಾಯ್ದುಕೊಂಡು ಬಂದಿವೆ. ಇತರ ಅನೇಕ ಪರಿಗಣನೆಗಳಲ್ಲಿ, ಸ್ಥಳೀಯ ಗುಂಪುಗಳ ಸಂಸ್ಕೃತಿಯ ರೂಪಾಂತರವು ಚಾಲ್ತಿಯಲ್ಲಿದೆ, ಮತ್ತು ಭಾಷೆಯ ಕಾಯಂ ನಷ್ಟ, ಪ್ರದೇಶಗಳ ನಷ್ಟ, ಸಾಂಪ್ರದಾಯಿಕ ಭೂಪ್ರದೇಶಗಳ ಮೇಲಿನ ಅತಿಕ್ರಮಣ, ಹಾಗೂ ನೀರು ಮತ್ತು ಭೂಪ್ರದೇಶಗಳ ಕಲುಷಿತಗೊಳಿಸುವಿಕೆ ಮತ್ತು ಮಾಲಿನ್ಯದ ಕಾರಣದಿಂದಾಗಿ ಸಾಂಪ್ರದಾಯಿಕ ಜೀವನಮಾರ್ಗಗಳಲ್ಲಿ ಕಂಡುಬರುವ ಅಡಚಣೆಗಳನ್ನು ಒಳಗೊಳ್ಳುತ್ತದೆ. {{Clear}} === ಸಾಮಾನ್ಯ ಗುಣಲಕ್ಷಣಗಳು === ಅನೇಕ ಸ್ಥಳೀಯ ಗುಂಪುಗಳಾದ್ಯಂತ ಸಾಮಾನ್ಯವಾಗಿ ಕಂಡುಬರುವ ಗುಣಲಕ್ಷಣಗಳಲ್ಲಿ ಇವು ಸೇರಿವೆ: ಕನಿಷ್ಟ ಮಟ್ಟವನ್ನು ಆಧರಿಸಿದ ಉತ್ಪಾದನೆಯ (ಕುರಿದನಗಳ ಮಂದೆಗಳ, ತೋಟಗಾರಿಕೆಯ ಮತ್ತು/ಅಥವಾ ಬೇಟೆಯಾಡುವಿಕೆ ಮತ್ತು ಒಟ್ಟುಗೂಡುವಿಕೆಯ ಕುಶಲತೆಗಳನ್ನು ಆಧರಿಸಿದ) ಮೇಲಿನ ಈಗಿನ ಅಥವಾ ಐತಿಹಾಸಿಕ ಅವಲಂಬನೆ ಮತ್ತು ಪ್ರಧಾನವಾಗಿ ನಗರೀಕರಿಸಲ್ಪಟ್ಟ ವರ್ಗಕ್ಕೆ ಸೇರದ ಒಂದು ಸಮಾಜ. ಎಲ್ಲಾ ಸ್ಥಳೀಯ ಗುಂಪುಗಳೂ ಈ ಗುಣಲಕ್ಷಣಗಳನ್ನು ಹಂಚಿಕೊಳ್ಳುವುದಿಲ್ಲ. ಸ್ಥಳೀಯ ಸಮಾಜಗಳು ಒಂದು ನಿರ್ದಿಷ್ಟ ಘಟನಾಸ್ಥಳ/ಪ್ರದೇಶದಲ್ಲಿ ನೆಲೆಗೊಂಡಿರಬಹುದು ಅಥವಾ ಒಂದು ಬೃಹತ್‌ ಭೂಪ್ರದೇಶದ ಉದ್ದಗಲಕ್ಕೂ ಅಲೆಮಾರಿ ವಂಶದ ಒಂದು ಜೀವನಶೈಲಿಯನ್ನು ಪ್ರದರ್ಶಿಸಬಹುದು; ಆದರೆ ಅವು ಅವಲಂಬಿತವಾಗಿರುವ ಒಂದು ನಿರ್ದಿಷ್ಟ ಭೂಪ್ರದೇಶದೊಂದಿಗೆ ಅವು ಸಾಮಾನ್ಯವಾಗಿ ಐತಿಹಾಸಿಕವಾಗಿ ಸಂಬಂಧವನ್ನು ಹೊಂದಿರುತ್ತವೆ. ವಾಸಕ್ಕೊಳಗಾಗಿರುವ ವಿಶ್ವದ ಪ್ರತಿಯೊಂದು ಹವಾಮಾನ ವಲಯ ಮತ್ತು [[ಖಂಡ|ಭೂಖಂಡ]]ದಲ್ಲಿ ಸ್ಥಳೀಯ ಸಮಾಜಗಳು ಕಂಡುಬರುತ್ತವೆ.<ref>ಆಚಾರ್ಯ, ದೀಪಕ್ ಮತ್ತು ಶ್ರೀವಾಸ್ತವ ಅಂಶು (2008): ಇಂಡಿಜಿನಸ್ ಹರ್ಬಲ್ ಮೆಡಿಸಿನ್ಸ್: ಟ್ರೈಬಲ್ ಫಾರ್ಮುಲೇಶನ್ಸ್‌ ಆ‍ಯ್‌೦ಡ್ ಟ್ರೆಡಿಷನಲ್ ಹರ್ಬಲ್ ಪ್ರ್ಯಾಕ್ಟೀಸಸ್‌, ಆವಿಷ್ಕಾರ್‌ ಪಬ್ಲಿಷರ್ಸ್ ಡಿಸ್ಟ್ರಿಬ್ಯೂಟರ್ಸ್, ಜೈಪುರ- ಭಾರತ. ISBN 978-81-7910-252-7. ಪುಟಗಳು 440.</ref><ref>ಸ್ಯಾಂಡರ್ಸ್‌, ಡೋಗ್ಲಸ್‌. 1999. ಇಂಡಿಜಿನಸ್‌ ಪೀಪಲ್ಸ್‌: ಇಷ್ಯೂಸ್‌ ಆಫ್‌ ಡೆಫನಿಷನ್‌. ಇಂಟರ್‌ನ್ಯಾಷನಲ್‌ ಜರ್ನಲ್‌ ಆಫ್‌ ಕಲ್ಚರಲ್‌ ಪ್ರಾಪರ್ಟಿ. ಸಂ. 8 ಪುಟಗಳು 4 - 13.</ref> === ಸಾಮಾನ್ಯ ಕಳವಳಗಳು === ಸ್ಥಳೀಯ ಜನರು ಒಂದು ವೈವಿಧ್ಯಮಯ ವ್ಯಾಪ್ತಿಯಲ್ಲಿರುವ ಕಳವಳಗಳನ್ನು ಎದುರಿಸುತ್ತಾರೆ. ಅವು ಇತರ ಸಾಂಸ್ಕೃತಿಕ ಗುಂಪುಗಳ ಜೊತೆಗಿನ ಸ್ಥಳೀಯ ಜನರ ಸ್ಥಾನಮಾನ ಮತ್ತು ಪರಸ್ಪರ ಪ್ರಭಾವದೊಂದಿಗೆ ಸಂಬಂಧಿಸಿದವಾಗಿರುತ್ತವೆ ಮತ್ತು ಅವರು ವಾಸವಾಗಿರುವ ಪರಿಸರದಲ್ಲಿ ಕಂಡುಬರುವ ಬದಲಾವಣೆಗಳೊಂದಿಗೆ ಸಂಬಂಧಿಸಿದವಾಗಿರುತ್ತವೆ. ಕೆಲವೊಂದು ಸವಾಲುಗಳು ನಿರ್ದಿಷ್ಟ ಗುಂಪುಗಳಿಗೆ ನಿಶ್ಚಿತ ಸ್ವರೂಪದಲ್ಲಿರುತ್ತವೆ; ಆದಾಗ್ಯೂ, ಇತರ ಸವಾಲುಗಳೂ ಸಹ ಸಾಮಾನ್ಯವಾಗಿ ಅನುಭವಕ್ಕೆ ಬರುತ್ತವೆ. ವಿಶ್ವದ ಇತರ ಭಾಗಗಳಲ್ಲಿ ಸ್ಥಳೀಯ ಜನರ ಮಾನವ ಹಕ್ಕುಗಳು ದುರುಪಯೋಗಕ್ಕೊಳಗಾಗುತ್ತಿರುವ ಸ್ಥಿತಿಯು ಮುಂದುವರಿದಿರುವ ಸಂದರ್ಭದಲ್ಲೇ, ವಿಶ್ವದ ಕೆಲವೊಂದು ಸ್ಥಳಗಳಲ್ಲಿ ಅವರ ಸ್ಥಿತಿಗತಿಗಳು ಏಕೆ ಮತ್ತು ಹೇಗೆ ಸುಧಾರಿಸುತ್ತಿವೆ ಎಂಬುದರ ಕುರಿತಾಗಿ ಬಾರ್ಥೊಲೊಮೆವ್‌ ಡೀನ್‌ ಮತ್ತು ಜೆರೋಮ್‌ ಲೆವಿ (2003) ಒಳಹೊಕ್ಕು ವಿಚಾರಮಾಡಿದ್ದಾರೆ.<ref>ಬಾರ್ಥೊಲೊಮೆವ್‌ ಡೀನ್‌ ಮತ್ತು ಜೆರೋಮ್‌ ಲೆವಿ (ಸಂಪಾದಕರು) ''ಅಟ್‌ ದಿ ರಿಸ್ಕ್‌ ಆಫ್‌ ಬೀಯಿಂಗ್‌ ಹರ್ಡ್‌: ಇಂಡಿಜಿನಸ್‌ ರೈಟ್ಸ್‌, ಐಡೆಂಟಿಟಿ ಅಂಡ್‌ ಪೋಸ್ಟ್‌ಕಲೋನಿಯಲ್‌ ಸ್ಟೇಟ್ಸ್‌'' ಯೂನಿವರ್ಸಿಟಿ ಆಫ್‌ ಮಿಚಿಗನ್‌ ಪ್ರೆಸ್‌ (2003)[http://www.press.umich.edu/titleDetailDesc.do;jsessionid=1ADB525E82D520F3CE8B1393F0EAA914?id=11605 ] {{Webarchive|url=https://web.archive.org/web/20060821225323/http://www.press.umich.edu/titleDetailDesc.do;jsessionid=1ADB525E82D520F3CE8B1393F0EAA914?id=11605 |date=2006-08-21 }}</ref> ಈ ವಿವಾದಾಂಶಗಳಲ್ಲಿ ಇವೆಲ್ಲವೂ ಸೇರಿವೆ: ಸಾಂಸ್ಕೃತಿಕ ಮತ್ತು ಭಾಷಿಕ ಸಂರಕ್ಷಣೆ, ಭೂಮಿಯ ಹಕ್ಕುಗಳು, ಸ್ವಾಭಾವಿಕ ಸಂಪನ್ಮೂಲಗಳ ಮಾಲೀಕತ್ವ ಮತ್ತು ಉಪಯೋಗಿಸಿಕೊಳ್ಳುವಿಕೆ, ರಾಜ್ಯನೀತಿಯ ಸಂಕಲ್ಪಶಕ್ತಿ ಮತ್ತು ಸ್ವಾಯತ್ತತೆ, ಪರಿಸರೀಯ ಅವನತಿ ಮತ್ತು ಹಠಾತ್‌ ದಾಳಿ, ಬಡತನ, ಆರೋಗ್ಯ, ಮತ್ತು ಭೇದಭಾವ. ಇತಿಹಾಸದುದ್ದಕ್ಕೂ ಕಂಡುಬರುವ ಸ್ಥಳೀಯ ಸಮಾಜಗಳು ಮತ್ತು ಸ್ಥಳೀಯವಲ್ಲದ ಸಮಾಜಗಳ ನಡುವಿನ ಪರಸ್ಪರ ಪ್ರಭಾವವು ಸಂಕೀರ್ಣವಾಗಿದ್ದು, ಸಂಪೂರ್ಣವಾದ ಘರ್ಷಣೆ ಮತ್ತು ದಾಸ್ಯಕ್ಕೆ ಗುರಿಮಾಡುವಿಕೆಯಿಂದ ಮೊದಲ್ಗೊಂಡು ಒಂದು ಮಟ್ಟದ ಪರಸ್ಪರ ಪ್ರಯೋಜನ ಮತ್ತು ಸಾಂಸ್ಕೃತಿಕ ವರ್ಗಾವಣೆಯವರೆಗೆ ಇದರ ವ್ಯಾಪ್ತಿಯಿದೆ. ''ಮೊದಲ ಸಂಪರ್ಕ'' ಎಂದು ಕರೆಯಲ್ಪಡುವುದರ ಕವಲೊಡೆಯುವಿಕೆಗಳ ಪರಿಶೀಲನೆಯನ್ನು, ಹಾಗೂ ಎರಡು ಸಂಸ್ಕೃತಿಗಳು ಮೊದಲಿಗೆ ಒಂದಕ್ಕೊಂದು ಮುಖಾಮುಖಿಯಾದಾಗ ಏನು ಸಂಭವಿಸುತ್ತದೆ ಎಂಬುದರ ಅಧ್ಯಯನವನ್ನು ಮನುಷ್ಯ ಸ್ವಭಾವದ ಅಧ್ಯಯನದ ಒಂದು ನಿರ್ದಿಷ್ಟ ಮಗ್ಗುಲು ಒಳಗೊಳ್ಳುತ್ತದೆ. ಒಂದು ನಿರ್ದಿಷ್ಟ ಪ್ರದೇಶದ ಸಮುದಾಯ ಹಾಗೂ ವಲಸೆಯ ಕುರಿತಾಗಿ ಒಂದು ಜಟಿಲಗೊಂಡ ಅಥವಾ ವಾಗ್ವಾದ ಮಾಡಲ್ಪಟ್ಟ ಇತಿಹಾಸವು ಕಂಡುಬಂದಾಗ, ಸದರಿ ಸನ್ನಿವೇಶವು ಮತ್ತಷ್ಟು ಗೊಂದಲವುಂಟುಮಾಡಬಹುದು; ಇದರಿಂದಾಗಿ ಭೂಮಿ ಮತ್ತು ಸಂಪನ್ಮೂಲಗಳ ಆದ್ಯತೆ ಮತ್ತು ಮಾಲೀಕತ್ವದ ಕುರಿತಾದ ವಿವಾದಗಳು ಹುಟ್ಟಿಕೊಳ್ಳಬಹುದು. ==ಐತಿಹಾಸಿಕ ಸಂಸ್ಕೃತಿಗಳು== [[File:Kutia kondh woman.JPG|thumb|ಭಾರತದ ಒರಿಸ್ಸಾದಲ್ಲಿನ ಕುಟಿಯಾ ಕೊಂಢ್‌ ಬುಡಕಟ್ಟಿನ ಗುಂಪಿಗೆ ಸೇರಿದ ಓರ್ವ ಆದಿವಾಸಿ ಮಹಿಳೆ.]] ವಿಭಿನ್ನ ಭೂಪ್ರದೇಶಗಳ ಉದ್ದಗಲಕ್ಕೂ ಕಂಡುಬರುವ ಸಮಾಜಗಳ ವಲಸೆ, ವಿಸ್ತರಣೆ ಮತ್ತು ನೆಲೆಗೊಳಿಸುವಿಕೆಯು ಒಂದು ಸಾರ್ವತ್ರಿಕವಾದ, ಹೆಚ್ಚೂಕಮ್ಮಿ ವಿಶದೀಕರಿಸುವ ತಂತುವಾಗಿದ್ದು, ಇದು ಮಾನವ ಇತಿಹಾಸದ ಸಮಗ್ರ ಪಥದ ಉದ್ದಕ್ಕೂ ವ್ಯಾಪಿಸುತ್ತದೆ. ಈ ಐತಿಹಾಸಿಕ ಮುಖಾಮುಖಿಗಳ ಒಂದು ಫಲವಾಗಿ ಹುಟ್ಟಿಕೊಂಡ ವಿಭಿನ್ನ-ಸಂಸ್ಕೃತಿಗಳ ಪರಸ್ಪರ ಪ್ರಭಾವಗಳ ಪೈಕಿ ಅನೇಕವು, ಸ್ಥಳೀಯ ಎಂಬುದಾಗಿ ಸೂಕ್ತವಾಗಿ ಪರಿಗಣಿಸಲ್ಪಡಬಹುದಾದ ಸಮಾಜಗಳನ್ನು ಒಳಗೊಂಡಿದ್ದವು; ಸದರಿ 'ಸ್ಥಳೀಯ' ಎಂಬ ಪರಿಗಣನೆಯು ಅವುಗಳದ್ದೇ ಆದ ದೃಷ್ಟಿಕೋನದಿಂದ ಅಥವಾ ಬಾಹ್ಯ ಸಮಾಜಗಳ ದೃಷ್ಟಿಕೋನದಿಂದ ಬಂದದ್ದಾಗಿತ್ತು. ಅನೇಕವೇಳೆ, ಸ್ಥಳೀಯ ಗುಂಪುಗಳು ಮತ್ತು "ಸ್ಥಳೀಯವಲ್ಲದ" ಗುಂಪುಗಳ ನಡುವಿನ ಈ ಗತಕಾಲದ ಮುಖಾಮುಖಿಗಳಲ್ಲಿ, ಸಮಕಾಲೀನ ಸಮರ್ಥನೆ ಅಥವಾ ವಿವರಣೆಯ ಕೊರತೆ ಕಂಡುಬರುತ್ತದೆ. ಪುರಾತತ್ತ್ವಶಾಸ್ತ್ರದ ವಿಧಾನ, ಭಾಷಿಕ ವಿಧಾನ ಅಥವಾ ಇತರ ಪುನರ್ನಿರ್ಮಾಣದ ವಿಧಾನಗಳನ್ನು ಬಳಸಿಕೊಂಡು, ಪ್ರಭಾವ, ಫಲಿತಾಂಶ ಮತ್ತು ಸಂಬಂಧದ ಯಾವುದೇ ಮೌಲ್ಯನಿರ್ಣಯ ಅಥವಾ ಗ್ರಹಿಕೆಯನ್ನು ಅತ್ಯುತ್ತಮವಾಗಿ ಊಹಿಸಬಹುದಾಗಿದೆ. ಸಮರ್ಥನೆಗಳು ಅಸ್ತಿತ್ವದಲ್ಲಿರುವ ನಿದರ್ಶನಗಳಲ್ಲಿ, ವಸಾಹತೀಕರಣದ, ವಿಸ್ತರಣೀಯ ಅಥವಾ ಉದ್ಭವಾವಸ್ಥೆಯ ಸಂಸ್ಥಾನದಿಂದ ಅವು ಪದೇಪದೇ ಹುಟ್ಟಿಕೊಳ್ಳುತ್ತವೆ; ಅಥವಾ ಸ್ಥಳೀಯ ಸಮುದಾಯಗಳು ಮತ್ತು/ಅಥವಾ ಅವುಗಳ ಪ್ರತಿನಿಧಿಗಳೊಂದಿಗೆ ಹೆಚ್ಚು ಸಮಾನ ಮನೋಧರ್ಮವನ್ನು ಹೊಂದಿದವರಿಂದ ಒಟ್ಟುಗೂಡಿಸಲ್ಪಟ್ಟ, ಸಾಕಷ್ಟು ದುರ್ಲಭವಾದ ಮತ್ತು ಪ್ರತ್ಯೇಕಗೊಳಿಸಲ್ಪಟ್ಟ ಜನಾಂಗ ವಿವರಣೆಯ ಆಕರಗಳಿಂದ ಅವು ಪದೇಪದೇ ಹುಟ್ಟಿಕೊಳ್ಳುತ್ತವೆ. === ಶಾಸ್ತ್ರೀಯ ಪ್ರಾಚೀನತೆ === ಶಾಸ್ತ್ರೀಯ ಅವಧಿಗೆ ಸೇರಿದ ಗ್ರೀಕ್‌ ಆಕರಗಳು, ಸ್ಥಳೀಯ ಜನರ ಪೂರ್ವಭಾವಿ ಅಸ್ತಿತ್ವವನ್ನು ಅಂಗೀಕರಿಸುತ್ತವೆ ಮತ್ತು ಅವರನ್ನು "ಪಿಲಾಸ್ಜಿಯನ್‌‌‌ಗಳು" ಎಂಬುದಾಗಿ ಉಲ್ಲೇಖಿಸುತ್ತವೆ. ಈ ಲೇಖಕರಿಂದ ಸಮರ್ಥಿಸಲ್ಪಟ್ಟಿರುವಂತೆ, ಗ್ರೀಕರಿಗೆ ಸಂಬಂಧಪಟ್ಟ ಪೂರ್ವಜರಿಂದ ಆದ ತರುವಾಯದ ವಲಸೆಗಳಿಗೆ ಮುಂಚಿತವಾಗಿ, ಈ ಜನರು ಏಜಿಯನ್‌ ಸಮುದ್ರದ ಸುತ್ತುಮುತ್ತಲ ಪ್ರದೇಶಗಳಲ್ಲಿ ವಾಸವಾಗಿದ್ದರು. ಈ ಹಿಂದಿನ ಗುಂಪಿನ ಕ್ರಮಜೋಡಣೆ ಮತ್ತು ಕರಾರುವಾಕ್ಕಾದ ಗುರುತುಗಳು ಗ್ರಹಿಕೆಗೆ ನಿಲುಕದಂತಿವೆ, ಹಾಗೂ ಹೋಮರ್‌‌, ಹೆಸಿಯೋಡ್‌ ಮತ್ತು ಹೆರೋಡೋಟಸ್‌ ರೀತಿಯ ಆಕರಗಳು ಬದಲಾಗುತ್ತಾ ಹೋಗುವ, ಭಾಗಶಃ [[ಪುರಾಣ|ಪೌರಾಣಿಕ]] ಸಮರ್ಥನೆಗಳನ್ನು ನೀಡುತ್ತವೆ. ಆದಾಗ್ಯೂ, ತರುವಾಯದ ಗ್ರೀಕರ ಸಂಸ್ಕೃತಿಗಳಿಂದ ಪ್ರತ್ಯೇಕಿಸಲ್ಪಟ್ಟಿದ್ದ (ಮತ್ತು ಐತಿಹಾಸಿಕ ಗ್ರೀಕರಿಂದ "ಅನ್ಯದೇಶೀಯರು" ಎಂಬುದಾಗಿ ಕರೆಯಲ್ಪಡುತ್ತಿದ್ದ, ಗ್ರೀಕ್‌ ಮಾತನಾಡದ "ವಿದೇಶಿಯರಿಂದ" ಪ್ರತ್ಯೇಕವಾಗಿದ್ದ) ಸ್ಥಳೀಯ ಗುಣಲಕ್ಷಣಗಳನ್ನು ಹೊಂದಿದ್ದ ಸಂಸ್ಕೃತಿಗಳು ಅಸ್ತಿತ್ವದಲ್ಲಿದ್ದವು ಎಂಬುದು ಸ್ಪಷ್ಟವಾಗಿದೆ. ‌250 BC ಮತ್ತು 480 AD ನಡುವಿನ ಅವಧಿಯಲ್ಲಿ ಗ್ರೀಕ್‌ ಮತ್ತು ರೋಮನ್ ಸಮಾಜಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದವು ಹಾಗೂ ಭೂಮಂಡಲದ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಭದ್ರವಾಗಿ ಹಿಡಿದುಕೊಂಡಿದ್ದ ಗೆಲ್ಲುವಿಕೆಗಳ ಅವಿಚ್ಛಿನ್ನವಾದ ಅಲೆಗಳ ಅಥವಾ ಸಮೂಹದ ನಿಯಂತ್ರಣವನ್ನು ಅವು ಹೊಂದಿದ್ದವು. ಶಾಸ್ತ್ರೀಯ ಪ್ರಾಚೀನತೆಯ ಅವಧಿಯಲ್ಲಿ ಯುರೋಪ್‌ನ ಇತರ ಭಾಗಗಳೊಳಗೆ ಅಷ್ಟುಹೊತ್ತಿಗಾಗಲೇ ಅಸ್ತಿತ್ವದಲ್ಲಿದ್ದ ಸಮುದಾಯಗಳು, ಗ್ರೀಕ್‌ ಮತ್ತು ರೋಮನ್‌ ವಿಶ್ವದೊಂದಿಗೆ ಹೆಚ್ಚು ಸಮಾನವಾಗಿ ಸಾಂಸ್ಕೃತಿಕವಾಗಿ ಮಾತನಾಡುವ ಸಾಮರ್ಥ್ಯವನ್ನು ಹೊಂದಿದ್ದರಿಂದಾಗಿ, ಐರೋಪ್ಯ ಸೀಮಾರೇಖೆಯ ಉದ್ದಕ್ಕೂ ಇದ್ದ ವಿಸ್ತರಣೆಯಲ್ಲಿ ಒಳಗೊಂಡಿದ್ದ ಜಟಿಲತೆಗಳು ಸ್ಥಳೀಯ ವಿವಾದಾಂಶಗಳಿಗೆ ಸಂಬಂಧಿಸಿದಂತೆ ಅಷ್ಟೊಂದು ವಿವಾದಾಸ್ಪದವಾಗಿರಲಿಲ್ಲ. ಆದರೆ, ವಿಶ್ವದ ಇತರ ಭಾಗಗಳಲ್ಲಿ, ಅಂದರೆ ಏಷ್ಯಾ, ಆಫ್ರಿಕಾ, ಮತ್ತು ಮಧ್ಯಪ್ರಾಚ್ಯಗಳಲ್ಲಿನ ವಿಸ್ತರಣೆಯ ಸನ್ನಿವೇಶವು ಎದುರಾದಾಗ, ಒಟ್ಟಾರೆಯಾಗಿ ಹೊಸ ಸಾಂಸ್ಕೃತಿಕ ಪ್ರೇರಕ ಶಕ್ತಿಗಳು ಸಮೀಕರಣದೊಳಗೆ ಪ್ರವೇಶಿಸಿದ್ದವು. ಇಲ್ಲಿ ನಾವು{{Who|date=July 2010}} ಒಂದು ಆರಂಭವನ್ನು ಕಾಣುತ್ತೇವೆ; ಅಂದರೆ ಕೆಲ ನೂರು ವರ್ಷಗಳ ನಂತರ ಅಮೆರಿಕಾ ಖಂಡಗಳು, ಆಗ್ನೇಯ ಏಷ್ಯಾ, ಮತ್ತು ಪೆಸಿಫಿಕ್‌ ವಲಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದ್ದ ಸಂಗತಿಯು ಇಲ್ಲಿ ಕಂಡುಬರುತ್ತದೆ. ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ಜನಾಂಗೀಯ ಚಹರೆಗಳನ್ನು ಹೊಂದಿದ್ದ ಜನರು, ವಸಾಹತೀಕರಿಸುವ ಅಧಿಕಾರ ಶಕ್ತಿಯ ಜನರಿಗಿಂತ ಗಮನ ಸೆಳೆಯುವ ರೀತಿಯಲ್ಲಿ ವಿಭಿನ್ನವಾಗಿದ್ದರು ಎಂಬ ಪರಿಕಲ್ಪನೆಯು, ಮಧ್ಯಯುಗದ ಅವಧಿ ಅಥವಾ ವಿವೇಚನಾ ಯುಗದಿಂದ ಸಮರ್ಥಿಸಲ್ಪಟ್ಟ ಒಂದು ಹೊಸ ಪರಿಕಲ್ಪನೆಯೇನೂ ಅಲ್ಲ. ವಾಸ್ತವವಾಗಿ ಹೇಳಬೇಕೆಂದರೆ, ಈ ಪರಿಕಲ್ಪನೆಯು ಶಾಸ್ತ್ರೀಯ ಪ್ರಾಚೀನತೆಯ ರಾಜ್ಯನೀತಿಯ ಮತ್ತು ಬೌದ್ಧಿಕ ಚಿಂತನೆಗಳಲ್ಲಿ ತನ್ನ ಬೇರುಗಳನ್ನು ಹೊಂದಿತ್ತು; ಪ್ರಕೃತಿ ಮತ್ತು ಸಂಸ್ಕೃತಿಯ ಪರಸ್ಪರಾವಲಂಬಿ ಸಂಘಟಿತ ವಸ್ತುಗಳನ್ನು ಎರಡಾಗಿಸುವುದರ ಕಡೆಗೆ ಸದರಿ ಶಾಸ್ತ್ರೀಯ ಪ್ರಾಚೀನತೆಯು ಒಲವು ತೋರಿಸಿತ್ತು. ಇದು ಎಷ್ಟರ ಮಟ್ಟಿಗೆ ಇತ್ತೆಂದರೆ, 'ನಾಗರಿಕರಾಗಿರುವ' ಅಥವಾ ಸುಸಂಸ್ಕೃತರಾಗಿರುವ ಎಲ್ಲಾ ಜನರನ್ನು ಸಂಸ್ಕೃತಿಯೊಂದರ ಆದರ್ಶಪ್ರಾಯವಾಗಿರುವಂತೆ ನೋಡಲಾಗುತ್ತಿತ್ತು; ಇಂಥ ಸಂಸ್ಕೃತಿಯು ತಾನು ಹೊಂದಿದ್ದ ಸಮಾಜೋ-ಸಂಬಂಧಾತ್ಮಕ ಗುಣಲಕ್ಷಣಗಳು ಮತ್ತು ಪರಿಣಾಮಕ ರಾಜ್ಯನೀತಿಯ ಸಾಮರ್ಥ್ಯದಿಂದಾಗಿ ಸ್ವರೂಪದಿಂದ ನಿಸ್ಸಂದಿಗ್ಧವಾಗಿ ಸಂಸ್ಕರಿಸಲ್ಪಟ್ಟಿತ್ತು ಮತ್ತು ಸಾರಭೂತವಾಗಿ ಪ್ರತ್ಯೇಕವಾಗಿತ್ತು; ಸ್ಥಾನಮಾನ ಮತ್ತು ಸಂಪತ್ತಿನ ಒಟ್ಟುಗೂಡಿಸುವಿಕೆಯೆಡೆಗಿನ ಮೂಲಭೂತವಾದ ಪ್ರಚೋದನೆ ಮತ್ತು ವಿವೇಚನಾಶೀಲ ಒಲವು ಎಂಬುದಾಗಿ ನಂಬಲ್ಪಟ್ಟ ಅಂಶದಿಂದ ತಿಳಿಸಲ್ಪಟ್ಟ ವಶಪಡಿಸಿಕೊಳ್ಳುವ ಮನಸ್ಥಿತಿಯೊಂದನ್ನು ನಿಸ್ಸಂಕೋಚದಿಂದ ಸ್ವೀಕರಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು.{{Citation needed|date=July 2010}} ಆದ್ದರಿಂದ, ಸರ್ವೋಚ್ಚ ವಿವೇಚನಾಶೀಲತೆಯ ಒಂದು ಶ್ರೇಣಿ ವ್ಯವಸ್ಥೆಯ ದರ್ಜೆಯ ಪರಿಣಾಮಕಾರಿತ್ವದಲ್ಲಿನ ಈ ಚಾಲ್ತಿಯಲ್ಲಿರುವ ಸಾಮಾಜಿಕ ನಂಬಿಕೆಯು, ಗ್ರೀಕ್‌ ಮತ್ತು ರೋಮನ್‌ ಪ್ರಪಂಚದಲ್ಲಿನ ಪ್ರಮುಖವಾದ ಮತ್ತು ಗೌಣವಾದ ಎಲ್ಲಾ ರಾಜನೀತಿಯ ನಿರ್ಣಯಗಳ ಮೇಲೆ ಅಧಿಪತ್ಯ ನಡೆಸಿತು.<ref>‌ಮಿನುಷಿಯಸ್ ಫೆಲಿಕ್ಸ್‌, ದಿ ಆಕ್ಟೇವಿಯಸ್‌</ref> ರಾಜ್ಯವಿಸ್ತರಣ ನೀತಿಯ ಸಂಸ್ಕೃತಿ ಮತ್ತು ರಾಜನೀತಿ ಎಂದರೆ ಇದೇ ಆಗಿದೆ. ಯಾವುದೇ ಸಂಸ್ಕೃತಿಗೆ ಸಂಬಂಧಿಸಿರುವ ಒಂದು ಎದ್ದುಕಾಣುವ ಅಸಡ್ಡೆಯೊಂದಿಗೆ ಸೇರಿಕೊಂಡ ಅಂಶದ ಮೇಲೆ ಇದು ಆಧಾರವಾಗಿದ್ದು, ಈ ಸ್ವಾರ್ಥಪರ ಅಧಿಕಾರದ ವಿರುದ್ಧ ಪ್ರತಿರೋಧ ತೋರುವಲ್ಲಿ ಸದರಿ ಸಂಸ್ಕೃತಿಯು ಸ್ವತಃ ಊರೆಯಾಗಿ ನಿಂತುಕೊಳ್ಳುವ ಧೈರ್ಯ ತೋರಿದೆ ಎನ್ನಬಹುದು. ಈ ಅವಧಿಯಲ್ಲಿ ಗ್ರೀಕ್‌ ಮತ್ತು ರೋಮನ್‌ ಆಳ್ವಿಕೆಯ ಸಂಸ್ಕೃತಿ ಗ್ರಹಣದ ಪ್ರಭಾವಗಳನ್ನು ಎದುರಿಸಲೆಂದು ಇಂಥ ವರ್ತನೆಗಳನ್ನು ತೋರಿದ ಸ್ಥಳೀಯ ಸಂಸ್ಕೃತಿಗಳು, ವಿವೇಚನಾರಹಿತ ದಮನಕ್ಕೆ ಅನೇಕ ವೇಳೆ ಒಳಗಾದವು ಹಾಗೂ ಒಂದು ಅಗಾಧ ಪ್ರಮಾಣದ ಸಾಂಸ್ಕೃತಿಕ ವಿಘಟನೆಗೆ ಈಡಾದವು; ಇದು 15ನೇ ಶತಮಾನದಿಂದ 20ನೇ ಶತಮಾನದವರೆಗೆ ಹಿಗ್ಗಿಸಲ್ಪಟ್ಟಂಥ, ತರುವಾಯದ ಐರೋಪ್ಯ ವಸಾಹತಿನ ಅವಧಿಯ ಸಂದರ್ಭದಲ್ಲಿ ಕಂಡುಬಂದ ಸನ್ನಿವೇಶಕ್ಕೆ ವ್ಯಾಪ್ತಿಯಲ್ಲಿ ಸರಿದೂಗುವಂತಿತ್ತು. ಈ ಬಗೆಯ ಆರಂಭಿಕ ಸ್ಥಳೀಯ ಪ್ರತಿರೋಧದ ಆಂದೋಲನಗಳಲ್ಲಿನ ಎರಡು ಅತ್ಯಂತ ಸುಪರಿಚಿತ ಆಂದೋಲನಗಳಲ್ಲಿ, ಪ್ರಾಚೀನ ಇಸ್ರೇಲ್‌ನಲ್ಲಿ ಕಂಡುಬಂದ "ಹಟೋತ್ಸಾಹಿ ಯೆಹೂದಿ ಪಂಥ"ದ ಜನಪ್ರಿಯ ಬಂಡಾಯಗಳು ಸೇರಿವೆ; ಗ್ರೀಕ್‌ ಮತ್ತು ರೋಮನ್‌ ಚಕ್ರಾಧಿಪತ್ಯದ ಅಸ್ತಿತ್ವದ ಸ್ವಯಂ-ನಿಯುಕ್ತ ಪರಿಣಾಮಕಾರಿತ್ವ ಮತ್ತು ಸಾಂಸ್ಕೃತಿಕ ಡಂಭಾಚಾರವನ್ನು ಹಾಗೂ ರೋಮ್‌ ಚಕ್ರಾಧಿಪತ್ಯದಡೆಗೆ ಕ್ರಿಶ್ಚಿಯನ್‌ ದೇಶಭ್ರಷ್ಟರು ಇಸ್ರೇಲ್‌ನಲ್ಲಿನ<ref>‌ವಿಲ್ಕೆನ್, ರಾಬರ್ಟ್‌ ಲೂಯಿಸ್‌, 2003, ದಿ ಕ್ರಿಶ್ಚಿಯನ್ಸ್‌ ಆಸ್‌ ದಿ ರೋಮನ್ಸ್‌ ಸಾ ದೆಮ್‌, 2ನೇ ಆವೃತ್ತಿ, ಯೇಲ್‌ ಯೂನಿವಿರ್ಸಿಟಿ ಪ್ರೆಸ್‌</ref> ತಮ್ಮ ಸಾಂಪ್ರದಾಯಿಕ ಭೂಪ್ರದೇಶದಿಂದ ಹೊಮ್ಮಿಸಿದ ಅಸಮ್ಮತಿಯ ಉದ್ಧಟ ಪ್ರತಿ-ಸಂಸ್ಕೃತಿಯನ್ನು ಇವು ಭಂಡತನದಿಂದ ನಿರಾಕರಿಸಿದವು; ಇದರ ಪರಿಣಾಮವಾಗಿ 70 ADಯಲ್ಲಿ ರಾಜಕೀಯ ದೊಂಬಿಯು ಕಂಡುಬಂದಿತು.<ref>ಜೆಂಟ್ರಿ, ಕೆನ್ನೆತ್‌ L. ಜೂನಿಯರ್‌, 1989, ಬಿಫೋರ್‌ ಜೆರೂಸಲೆಮ್‌ ಫೆಲ್‌, ಇನ್‌‌ಸ್ಟಿಟ್ಯೂಟ್‌ ಫಾರ್‌ ಕ್ರಿಶ್ಚಿಯನ್‌ ಇಕನಾಮಿಕ್ಸ್‌‌, ಟೈಲರ್‌‌, ಟೆಕ್ಸಾಸ್‌</ref> [[File:AlonsoFernandezdeLugo2.JPG|thumb|right|ಸೆರೆಹಿಡಿಯಲಾದ ಟೆನೆರೈಫ್‌ನ ಗುವಾಂಚೆ ರಾಜರನ್ನು ಫರ್ಡಿನೆಂಡ್‌ ಮತ್ತು ಇಸಬೆಲ್ಲಾರಿಗೆ ಅಲೊನ್ಸೊ ಫರ್ನಾಂಡೆಜ್‌ ಡೆ ಲೂಗೊ ಅರ್ಪಿಸುತ್ತಿರುವುದು.]] === ಐರೋಪ್ಯ ವಿಸ್ತರಣೆ ಮತ್ತು ವಸಾಹತು ನೀತಿ === 15ನೇ ಶತಮಾನದ ಆರಂಭಿಕ ಭಾಗದಿಂದ ಮೊದಲ್ಗೊಂಡು ನಂತರ ಮುಂದುವರೆದ ನಾನಾಬಗೆಯ ಐರೋಪ್ಯ ಅಧಿಕಾರಗಳ ಕ್ಷಿಪ್ರ ಮತ್ತು ವ್ಯಾಪಕ ಹರಡಿಕೆಯು, ತನ್ನ ಸಂಪರ್ಕಕ್ಕೆ ಬಂದ ಸ್ಥಳೀಯ ಸಂಸ್ಕೃತಿಗಳ ಪೈಕಿಯ ಅನೇಕ ಸಂಸ್ಕೃತಿಗಳ ಮೇಲೆ ತುಂಬಾ ಆಳವಾದ ಒಂದು ಪ್ರಭಾವವನ್ನು ಬೀರಿತು. ಅಮೆರಿಕಾ ಖಂಡಗಳು, ಆಫ್ರಿಕಾ, ಏಷ್ಯಾ ಮತ್ತು ಪೆಸಿಫಿಕ್‌ ವಲಯಗಳಲ್ಲಿ ಕಂಡುಬಂದ ಪರಿಶೋಧನಾತ್ಮಕ ಮತ್ತು ವಸಾಹತಿನ ಸಾಹಸಗಳು ಅನೇಕ ವೇಳೆ ಪ್ರಾದೇಶಿಕ ಮತ್ತು ಸಾಂಸ್ಕೃತಿಕ ಘರ್ಷಣೆಗೆ ಕಾರಣವಾದವು; ಅಷ್ಟೇ ಅಲ್ಲ, ಸ್ಥಳೀಯ ಸಮುದಾಯಗಳ ಉದ್ದೇಶಪೂರ್ವಕವಾದ ಅಥವಾ ಉದ್ದೇಶಪೂರ್ವಕವಲ್ಲದ ಸ್ಥಳಾಂತರಣ ಮತ್ತು ವಿನಾಶನಕ್ಕೂ ಇವು ಕಾರಣವಾದವು. ಗುವಾಂಚೆಗಳು ಎಂದು ಕರೆಯಲ್ಪಡುವ ಸ್ಥಳೀಯ ಸಮುದಾಯವೊಂದನ್ನು ಕೆನರಿ ದ್ವೀಪಗಳು ಹೊಂದಿದ್ದವು ಮತ್ತು ಈ ಸಮುದಾಯದ ಹುಟ್ಟು, ಇತಿಹಾಸಕಾರರು ಮತ್ತು ಭಾಷಾತಜ್ಞರ ವಲಯದಲ್ಲಿ ಈಗಲೂ ಚರ್ಚಾವಿಷಯವಾಗಿದೆ.<ref>{{Cite web |url=http://www.ucalgary.ca/applied_history/tutor/oldwrld/colonists/canary.html |title=ಓಲ್ಡ್‌ ವರ್ಲ್ಡ್‌ ಕಾಂಟ್ಯಾಕ್ಟ್ಸ್‌/ಕಲೋನಿಸ್ಟ್ಸ್‌/ಕೆನರಿ ಐಲೆಂಡ್ಸ್‌ |access-date=2011-03-22 |archive-date=2007-10-13 |archive-url=https://web.archive.org/web/20071013124301/http://ucalgary.ca/applied_history/tutor/oldwrld/colonists/canary.html |url-status=dead }}</ref> == ಸಮಕಾಲೀನ ಹರಡಿಕೆ ಮತ್ತು ಸಮೀಕ್ಷೆ == {{See also|List of indigenous peoples|Indigenous peoples by geographic regions}} ಭೂಮಂಡಲದ ಉದ್ದಗಲಕ್ಕೂ ಇರುವ ಪ್ರದೇಶಗಳಲ್ಲಿ ಸ್ಥಳೀಯ ಸಮುದಾಯಗಳು ಹರಡಿಕೊಂಡಿವೆ. ಒಂದು ನಿರ್ದಿಷ್ಟ ಪ್ರದೇಶದ ವ್ಯಾಪ್ತಿಯೊಳಗೆ ಸ್ಥಳೀಯ ಗುಂಪುಗಳ ಸಂಖ್ಯೆಗಳು, ಸ್ಥಿತಿಗತಿ ಮತ್ತು ಅನುಭವ ಇವುಗಳು ವ್ಯಾಪಕವಾಗಿ ಬದಲಾಗಬಹುದು. ಕೆಲವೊಮ್ಮೆ ವಿವಾದಾಸ್ಪದವಾಗಿ ಕಂಡುಬರುವ ಸದಸ್ಯತ್ವ ಮತ್ತು ಗುರುತಿಸುವಿಕೆಯಿಂದಾಗಿ ಒಂದು ವ್ಯಾಪಕ ಸಮೀಕ್ಷೆಯು ಮತ್ತಷ್ಟು ಜಟಿಲಗೊಳ್ಳುತ್ತದೆ. === ಅರಬ್‌ ಬುಡಕಟ್ಟಿನ ಸಮಾಜಗಳು === {{See also|Arab tribes}} ಅರೇಬಿಯಾದ ಪರ್ಯಾಯ ದ್ವೀಪ ಮತ್ತು ಪಕ್ಕದ ಪ್ರದೇಶಗಳು ನಾನಾಬಗೆಯ ಸ್ಥಳೀಯ ಅರಬ್‌ ಬುಡಕಟ್ಟುಗಳಿಗೆ ನೆಲೆಯಾಗಿವೆ. ಮೆಡಿಟರೇನಿಯನ್‌ನ ದೂರ ಪ್ರಾಚ್ಯದ ಸಮುದ್ರತೀರ ಹಾಗೂ ಅರೇಬಿಯಾದ ಪರ್ಯಾಯ ದ್ವೀಪಗಳೆರಡೂ ಸಹ ಒಂದು ಬೃಹತ್‌ ಸಂಖ್ಯೆಯಲ್ಲಿರುವ ಬೆಡೌಯಿನ್‌ ಬುಡಕಟ್ಟುಗಳಿಗೆ ನೆಲೆಯಾಗಿದ್ದು, ಈ ಬುಡಕಟ್ಟುಗಳು ಇತಿಹಾಸ ಪೂರ್ವದ ಕಾಲದಿಂದಲೂ ಈ ಪ್ರದೇಶಗಳಲ್ಲಿ ನೆಲೆಸಿದ್ದವು ಎಂಬುದು ಗಮನಾರ್ಹ ಅಂಶವಾಗಿದೆ. ಅನೇಕ ಅರಬ್‌ ಬುಡಕಟ್ಟುಗಳು ಆಫ್ರಿಕಾ, ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾ ಭಾಗಗಳಿಗೆ ವರ್ಗಾವಣೆಗೊಂಡಿದ್ದು, ಇಂಥ ನಿದರ್ಶನಗಳಲ್ಲಿ ಅವನ್ನು ಸ್ಥಳೀಯ ಬುಡಕಟ್ಟುಗಳು ಎಂದು ಪರಿಗಣಿಸಲಾಗುವುದಿಲ್ಲ. ಓಮನ್‌ ಮತ್ತು ಯೆಮನ್‌ಗಳಲ್ಲಿ ಹಳೆಯ ದಕ್ಷಿಣ ಅರೇಬಿಯಾದ ಸ್ಥಳೀಯ ಜನರ ಅವಶೇಷಗಳು ಕಂಡುಬಂದಿವೆ. [[File:Bedouin warrior.jpg|thumb|left|200px|ಉತ್ತರ ಭಾಗದ ಅರಬ್‌ ಬುಡಕಟ್ಟಿನ ಓರ್ವ ಯೋಧನು (ಸುಮಾರು 1914), ಟ್ರಾನ್ಸ್‌ಜೋರ್ಡಾನ್‌ನ್ನು ಒಟ್ಟೋಮನ್‌ ಆಕ್ರಮಿಸುವ ಸಂದರ್ಭದಲ್ಲಿ ಕುದುರೆಯ ಬೆನ್ನಮೇಲೆ ಬೇಟೆಯಾಡುವ ಒಂದು ಬೃಹತ್ತಾದ ಬೆಡುವೈನ್‌ ಅಝ್‌-ಝಗಾಯಾಹ್‌ ಸಾಧನವನ್ನು ಸಾಗಿಸುತ್ತಿರುವುದು.]] ಅರಬರ ಪೈಕಿ ಹೇಳುವುದಾದರೆ, ಅದ್ನಾನಿ ಅರಬರು (ಅರೇಬಿಕ್‌: العرب المستعربة) - ( ಅರಬೀಕರಿಸಿದ ಅರಬರು) ಮತ್ತು ಕತಾನಿ ಅರಬರ (العرب ಅರೇಬಿಕ್‌:العاربة) ನಡುವೆ ಒಂದು ವೈಲಕ್ಷಣ್ಯವನ್ನು ಅನೇಕ ವೇಳೆ ಕಲ್ಪಿಸಲಾಗುತ್ತದೆ. ಜನಾಂಗೀಯ ಆಧಾರದ ಮೇಲೆ ಭೇದಭಾವ ಮಾಡುವುದನ್ನು ಇಸ್ಲಾಮ್‌ ಧರ್ಮವು ನಿಷೇಧಿಸಿದ್ದರಿಂದ ಮತ್ತು ಓರ್ವ ಗುಲಾಮ ಹಾಗೂ ಓರ್ವ ಸ್ವತಂತ್ರ ವ್ಯಕ್ತಿಯ ಸಂತತಿಯು ಕುಟುಂಬದ ಹೆಸರನ್ನು ಪಾರಂಪರ್ಯವಾಗಿ ಪಡೆಯುವ, ಓರ್ವ ಉತ್ತರಾಧಿಕಾರಿಯಾಗುವ ಮತ್ತು ಸ್ವತಂತ್ರನಾಗುವ ಅಧಿಕಾರವನ್ನು ಪಡೆಯುವುದರ ಕುರಿತು ತೀರ್ಪು ನೀಡಿದ್ದರಿಂದ, ಅರಬ್‌ ಸಮುದಾಯದ ಮೇಲೆ ಒಂದು ಪ್ರಬಲವಾದ ವಿದೇಶಿ ಪ್ರಭಾವವು ಕಂಡುಬಂದಿದೆ ಎನ್ನಬಹುದು. ಐತಿಹಾಸಿಕವಾದ ಅಂತರ-ಸಾಂಸ್ಕೃತಿಕ ಪರಸ್ಪರ ಬೆರೆಯುವಿಕೆಯ ಕಾರಣದಿಂದಾಗಿ ಈಗ ಹೊರಹೊಮ್ಮಿರುವ ಕೆಲವೊಂದು ಬುಡಕಟ್ಟುಗಳು ಬಹುತೇಕವಾಗಿ ಕರಿಯರು ಎಂಬುದಾಗಿ ಸಮಗ್ರವಾಗಿ ಉಲ್ಲೇಖಿಸಲ್ಪಡುತ್ತವೆ ಮತ್ತು ಮೆಡಿಟರೇನಿಯನ್‌ನ ದೂರ ಪ್ರಾಚ್ಯದ ಸಮುದ್ರತೀರದಲ್ಲಿರುವ, ಅದೇ ರೀತಿಯಲ್ಲಿ ಕಾಣುವ ಕೆಲವೊಂದು ಬುಡಕಟ್ಟುಗಳು ಬಿಳಿಯ ಜನರು ಎಂಬುದಾಗಿ ಉಲ್ಲೇಖಿಸಲ್ಪಡುತ್ತವೆ. ಕೊಲ್ಲಿ ದೇಶಗಳಲ್ಲಿ, ಇತ್ತೀಚಿನ ದಿನಗಳಲ್ಲಿ [[ಪಾಕಿಸ್ತಾನ]]ದ, [[ಭಾರತ]]ದ, [[ಬಾಂಗ್ಲಾದೇಶ]]ದ ವಲಸೆಗಾರರು, ಪರ್ಷಿಯನ್ನರು ಮತ್ತು ಫಿಲಿಪಿನೋ ವಲಸೆಗಾರರು ಬೃಹತ್‌ ಸಂಖ್ಯೆಯಲ್ಲಿ ಕಂಡುಬಂದಿದ್ದು, ವಾಸ್ತವವಾಗಿ ಹೇಳಬೇಕೆಂದರೆ ಇವರ ಸಂಖ್ಯೆಯು ಅನೇಕ ಸಣ್ಣಗಾತ್ರದ ಸಂಸ್ಥಾನಗಳಲ್ಲಿನ ಸ್ಥಳೀಯ ಸಮುದಾಯಗಳನ್ನು ಮೀರಿಸುವಂತಿದೆ. ಇವರ ಪೈಕಿ ಅನೇಕರು ದೇಶೀಕರಣದ ಮೂಲಕ ಪೌರತ್ವವನ್ನು ಗಳಿಸಿದ್ದಾರೆ. ಹೋಲಿಕೆಯ ದೃಷ್ಟಿಯಿಂದ ತುಲನಾತ್ಮಕವಾಗಿ ಸಣ್ಣ ಸಂಖ್ಯೆಯಲ್ಲಿರುವ ಸ್ಥಳೀಯ ಸಮುದಾಯಗಳ ಮೇಲೆ ಈ ವಿದೇಶಿ ಗುಂಪುಗಳು ಭವಿಷ್ಯದಲ್ಲಿ ಒಂದು ಪ್ರಬಲವಾದ ಒತ್ತಡವನ್ನು ಹೇರಲಿವೆ ಎಂಬುದಾಗಿ ಭಾವಿಸಲಾಗಿದೆ. ಒಂದು ಸಾರ್ವತ್ರಿಕ ವಾಡಿಕೆಯಂತೆ, ಕೆಲವೊಂದು [[ಅಮೇರಿಕ ಖಂಡಗಳ ಸ್ಥಳೀಯ ಜನ|ಸ್ಥಳೀಕ ಅಮೆರಿಕನ್‌]] ಬುಡಕಟ್ಟಿನ ಸರ್ಕಾರಗಳು ಮಾಡುವ ರೀತಿಯಲ್ಲಿ ಈ ಭೌಗೋಳಿಕ ನೆರೆಹೊರೆಯಲ್ಲಿರುವ ಬುಡಕಟ್ಟುಗಳು ರಕ್ತದ ಪ್ರಮಾಣವನ್ನು ಆಧರಿಸಿದ ಬುಡಕಟ್ಟಿನ ದಾಖಲಾತಿಯನ್ನು ಆಚರಿಸುವುದಿಲ್ಲ. ಕೇವಲ ಬೆಡೌಯಿನ್‌ ಅರಬರು ಮಾತ್ರವೇ ಸ್ಥಳೀಯ ಬುಡಕಟ್ಟುಗಳ ಸದಸ್ಯರಾಗಿದ್ದಾರೆ ಎಂದು ಭಾವಿಸುವುದು ಒಂದು ತಪ್ಪೆನಿಸಿಕೊಳ್ಳುತ್ತದೆ. ಆದಾಗ್ಯೂ, ಅರೇಬಿಯಾದ ಅನೇಕ ಪ್ರಾಚೀನ ಬುಡಕಟ್ಟುಗಳ ಪೈಕಿ ಒಂದರಲ್ಲಿ ತಮ್ಮ ಪರಂಪರೆಯ ಮೂಲವನ್ನು ಹೊಂದಿರುವ ಸ್ಥಳೀಯ ಬುಡಕಟ್ಟುಗಳು ಇಲ್ಲಿವೆ ಮತ್ತು ಒಂದಲ್ಲಾ ಒಂದು ಕಾರಣಕ್ಕೆ, ಚಟುವಟಿಕೆಯಿಲ್ಲದ ಜೀವನಶೈಲಿ ಅಥವಾ ಇತರ ಅಂಶಗಳಿಂದಾಗಿ ತಮ್ಮ ಬುಡಕಟ್ಟಿನ ಹೆಸರುಗಳನ್ನು ಅಥವಾ ಮಾನ್ಯತೆಗಳನ್ನು ಕಳೆದುಕೊಂಡಿರುವ ಸ್ಥಳೀಯ ಗುಂಪುಗಳು ಕೂಡಾ ಇಲ್ಲಿವೆ.ಇಂಥ ಸ್ಥಳೀಯ ಗುಂಪುಗಳನ್ನು ಸಂಕುಚಿತ ಅರ್ಥದಲ್ಲಿ ಸ್ಥಳೀಯರು ಎಂಬುದಾಗಿ ಪರಿಗಣಿಸಬೇಕೇ ಎಂಬುದು ಚರ್ಚಾವಿಷಯವಾಗಿ ಉಳಿದುಕೊಳ್ಳುತ್ತದೆ. ಇವುಗಳನ್ನು ಕೆಲವೊಮ್ಮೆ ''220 ವೋಲ್ಟುಗಳು'' ಮತ್ತು ''110 ವೋಲ್ಟುಗಳು'' ಎಂಬುದಾಗಿ ಕ್ರಮವಾಗಿ ಉಲ್ಲೇಖಿಸಲಾಗುತ್ತದೆ.<ref>{{cite web |url=http://archive.arabnews.com/?page=9&section=0&article=42380&d=2&m=4&y=2004 |title=Pride in Lineage and Prejudice Against Outsiders |publisher=Archive.arabnews.com |date=2004-04-02 |accessdate=2010-06-30 |archive-date=2010-04-09 |archive-url=https://web.archive.org/web/20100409105306/http://archive.arabnews.com/?page=9&section=0&article=42380&d=2&m=4&y=2004 |url-status=dead }}</ref> {{Verify credibility|failed=y|date=December 2010}} === ಆಫ್ರಿಕಾ === {{Main|Indigenous peoples of Africa}} {{See also|:Category:Indigenous peoples of Africa}} ವಸಾಹತಿನ-ನಂತರದ ಅವಧಿಯಲ್ಲಿ, ಆಫ್ರಿಕಾದ ಭೂಖಂಡದ ವ್ಯಾಪ್ತಿಯೊಳಗಿನ ನಿರ್ದಿಷ್ಟ ಸ್ಥಳೀಯ ಜನರ ಪರಿಕಲ್ಪನೆಯು ವ್ಯಾಪಕವಾದ ಮಾನ್ಯತೆಯನ್ನು ಗಳಿಸಿದೆಯಾದರೂ, ಅದರ ಜೊತೆಗೆ ವಿವಾದವೂ ಹೆಗಲೇರಿದೆ. ಆಫ್ರಿಕಾದ ಅತ್ಯಂತ ಆಧುನಿಕ, ಸ್ವತಂತ್ರ ಸಂಸ್ಥಾನಗಳನ್ನು ಒಳಗೊಂಡಿರುವ ಅತೀವವಾಗಿ ವೈವಿಧ್ಯಮಯವಾಗಿರುವ ಮತ್ತು ನಾನಾಬಗೆಯ ಜನಾಂಗೀಯ ಗುಂಪುಗಳು ತಮ್ಮೊಳಗೆ ನಾನಾಬಗೆಯ ಜನರನ್ನು ಸೇರಿಸಿಕೊಂಡಿವೆ; ಈ ಜನರ ಸನ್ನಿವೇಶ, ಸಂಸ್ಕೃತಿಗಳು ಮತ್ತು ಕುರಿ ಸಾಕುವವರ ಅಥವಾ ಬೇಟೆಗಾರ-ಸಂಗ್ರಾಹಕರ ಜೀವನಶೈಲಿಗಳು ಸಾಮಾನ್ಯವಾಗಿ ಅಪ್ರಧಾನವಾಗಿಸಲ್ಪಟ್ಟಿವೆ ಮತ್ತು ರಾಷ್ಟ್ರದ ಪ್ರಬಲ ರಾಜಕೀಯ ಮತ್ತು ಆರ್ಥಿಕ ರಚನೆಗಳಿಂದ ಪ್ರತ್ಯೇಕಿಸಲ್ಪಟ್ಟಿವೆ. 20ನೇ ಶತಮಾನದ ಅಂತ್ಯಭಾಗದಿಂದಲೂ ಈ ಜನರು ವಿಸ್ಪಷ್ಟವಾದ ಸ್ಥಳೀಯ ಜನರು ರೀತಿಯಲ್ಲಿಯೇ ತಮ್ಮ ಹಕ್ಕುಗಳ ಮಾನ್ಯತೆಯನ್ನು ಹೆಚ್ಚಿನ ರೀತಿಯಲ್ಲಿ ಬಯಸುತ್ತಾ ಬಂದಿದ್ದು, ಇದು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂದರ್ಭಗಳೆರಡರಲ್ಲೂ ಕಂಡುಬಂದಿದೆ. [[File:San tribesman.jpg|thumb|upright|ನಮೀಬಿಯಾಕ್ಕೆ ಸೇರಿದ ಓರ್ವ ಸಾನ್‌ ಮನುಷ್ಯ.]] ಆಫ್ರಿಕಾದ ಜನರು ಆ ಭೂಖಂಡದಿಂದ ಹಾಗೂ ಮಧ್ಯ ಏಷ್ಯಾ ಮತ್ತು ಆಗ್ನೇಯ ಏಷ್ಯಾದಿಂದ ಹುಟ್ಟಿಕೊಂಡವರು ಎಂಬ ಅರ್ಥದಲ್ಲಿ ಅವರ ಪೈಕಿಯ ಬೃಹತ್‌ ಭಾಗವನ್ನು ಸ್ಥಳೀಯರು ಎಂಬುದಾಗಿ ಪರಿಗಣಿಸಬಹುದಾದರೂ, ಸದರಿ ಶಬ್ದದ ಆಧುನಿಕ ಅನ್ವಯದ ಅನುಸಾರ ಅವರನ್ನು "ಸ್ಥಳೀಯ ಜನರು" ಎಂಬುದಾಗಿ ಆಚರಣೆಯಲ್ಲಿ ಗುರುತಿಸುವುದು ಹೆಚ್ಚು ಪರಿಮಿತಿಗೊಳಿಸುವ ರೀತಿಯಲ್ಲಿ ಅಥವಾ ನಿರ್ಬಂಧಕವಾಗಿ ಕಂಡುಬರುತ್ತದೆ, ಮತ್ತು ಈ ಶಬ್ದಗಳ ಅಡಿಯಲ್ಲಿ ಗುರುತಿಸಲ್ಪಡುವುದನ್ನು ಆಫ್ರಿಕಾದ ಪ್ರತಿಯೊಂದು ಜನಾಂಗೀಯ ಗುಂಪು ಸಮರ್ಥಿಸುವುದಿಲ್ಲ. ಒಂದು ವೈವಿಧ್ಯಮಯವಾದ ಐತಿಹಾಸಿಕ ಮತ್ತು ಪರಿಸರೀಯ ಸಂದರ್ಭಗಳಿಂದಾಗಿ ಪ್ರಬಲವಾದ ಸಂಸ್ಥಾನ ವ್ಯವಸ್ಥೆಗಳ ಆಚೆಗೆ ಇರಿಸಲ್ಪಟ್ಟ ಗುಂಪುಗಳು ಮತ್ತು ಸಮುದಾಯಗಳು ಈ ಮಾನ್ಯತೆಯನ್ನು ಸಮರ್ಥಿಸುತ್ತವೆ; ಅಷ್ಟೇ ಅಲ್ಲ, ಸರ್ಕಾರಗಳು, ಕಂಪನಿಗಳು ಮತ್ತು ಸುತ್ತುಮುತ್ತಲ ಪ್ರಬಲ ಸಮಾಜಗಳಿಂದ ಪ್ರಸಾರಮಾಡಲ್ಪಟ್ಟ ಉದ್ದೇಶಗಳು ಮತ್ತು ಕಾರ್ಯನೀತಿಗಳೊಂದಿಗೆ ಅನೇಕ ವೇಳೆ ಘರ್ಷಣೆಗೆ ಇಳಿಯುವುದಕ್ಕೆ ಕಾರಣವಾದ ಸಾಂಪ್ರದಾಯಿಕ ಆಚರಣೆಗಳು ಮತ್ತು ಭೂಮಿಯ ಹಕ್ಕುಗಳನ್ನು ಹೊಂದಿರುವ ಗುಂಪುಗಳು ಮತ್ತು ಸಮುದಾಯಗಳು ಈ ಮಾನ್ಯತೆಯನ್ನು ಸಮರ್ಥಿಸುತ್ತವೆ. [[File:Niqab on Tuareg.jpg|thumb|left|upright|ಟಾಜೆಲ್‌ಮಸ್ಟ್‌ ಧರಿಸಿರುವ ಓರ್ವ ಟೌರೆಗ್‌.]] ಆಫ್ರಿಕಾದೊಳಗಿನ ಮಾನವ ವಲಸೆಯ ವ್ಯಾಪಕವಾದ ಮತ್ತು ಜಟಿಲಗೊಂಡ ಇತಿಹಾಸದ ನಿರ್ದಿಷ್ಟ ಸಂದರ್ಭದಲ್ಲಿ "ಭೂಪ್ರದೇಶವೊಂದರಲ್ಲಿನ ಮೊದಲ ಜನರು" ಎನಿಸಿಕೊಳ್ಳುವುದು, ಸ್ಥಳೀಯ ಜನರು ಎಂಬ ಮಾನ್ಯತೆಯನ್ನು ಗಳಿಸುವುದಕ್ಕೆ ಸಂಬಂಧಿಸಿದಂತೆ ಒಂದು ಅವಶ್ಯಕವಾದ ಪೂರ್ವಭಾವಿ ಷರತ್ತು ಎನಿಸಿಕೊಳ್ಳುವುದಿಲ್ಲ. ಅದರ ಬದಲಿಗೆ, ಆಗಮನದ ಆದ್ಯತೆಗಿಂತ ಹೆಚ್ಚಾಗಿ ಗುಣಲಕ್ಷಣಗಳು ಮತ್ತು ಆಚರಣೆಗಳ ಒಂದು ವರ್ಗಕ್ಕೆ ಸ್ಥಳೀಯ ಗುರುತು ಹೆಚ್ಚಿನ ರೀತಿಯಲ್ಲಿ ಸಂಬಂಧಿಸುತ್ತದೆ. ಉದಾಹರಣೆಗೆ, [[ಸಹಾರ|ಸಹರಾ]] ಮತ್ತು ಸಹೇಲ್‌ ಪ್ರದೇಶಗಳ ಟೌರೆಗ್‌‌‌‌ನಂಥ ಅಲೆಮಾರಿ ವಂಶದ ಜನರ ಹಲವಾರು ಸಮುದಾಯಗಳು, ತುಲನಾತ್ಮಕವಾಗಿ ಇತ್ತೀಚಿಗಷ್ಟೇ ತಾವು ಬಂದಿಳಿದ ಪ್ರದೇಶಗಳಲ್ಲಿ ಈಗ ವಾಸಿಸುತ್ತಿವೆ; ಸ್ಥಳೀಯ ಸ್ಥಾನಮಾನಕ್ಕೆ (ಮಾನವ ಹಕ್ಕುಗಳು ಮತ್ತು ಸ್ಥಳೀಯ ಜನರ ಹಕ್ಕುಗಳ ಕುರಿತಾದ ಆಫ್ರಿಕಾದ ಆಯೋಗದಿಂದ ಶಿಫಾರಸುಮಾಡಲ್ಪಟ್ಟಿರುವಂಥದ್ದು) ಸಂಬಂಧಿಸಿದಂತೆ ಅವು ಹೊಮ್ಮಿಸುವ ಸಮರ್ಥನೆಯು , ಚಟುವಟಿಕೆಯಿಲ್ಲದ ಕೃಷಿಕ ಜನರ ಪ್ರಾಬಲ್ಯತೆ ಇರುವ ಸಂಸ್ಥಾನಗಳು ಮತ್ತು ಭೂಪ್ರದೇಶಗಳಲ್ಲಿನ ಅಲೆಮಾರಿ ವಂಶದ ಜನರಾಗಿ ಅವರ ಅಮುಖ್ಯೀಕರಣದ ಮೇಲೆ ಆಧರಿತವಾಗಿದೆ. [[File:Batwa2.jpg|thumb|ಸಾಂಪ್ರದಾಯಿಕ ಬಿಲ್ಲು ಮತ್ತು ಬಾಣದೊಂದಿಗೆ ಬಾಟ್ವಾ ಪಿಗ್ಮಿ.]] ಇಂಡಿಜಿನಸ್‌ ಪೀಪಲ್ಸ್‌ ಆಫ್‌ ಆಫ್ರಿಕಾ ಕೋ-ಆರ್ಡಿನೇಟಿಂಗ್‌ ಕಮಿಟಿ (IPACC) ಎಂಬ ಸಂಸ್ಥೆಯು ರಾಷ್ಟ್ರದಾಚೆಯ ಮುಖ್ಯ ಜಾಲ ಸಂಘಟನೆಗಳ ಪೈಕಿ ಒಂದೆನಿಸಿದ್ದು, ಸರ್ಕಾರಗಳೊಂದಿಗೆ ಮತ್ತು ವಿಶ್ವಸಂಸ್ಥೆಯಂಥ (UN) ಘಟಕಗಳೊಂದಿಗೆ ನಡೆಸುವ ಮಾತುಕತೆಗಳಿಗೆ ಸಂಬಂಧಿಸಿದಂತೆ ಆಫ್ರಿಕಾದ ಸ್ಥಳೀಯ ಜನರ ಒಂದು ಪ್ರತಿನಿಧಿ ಎಂದು ಗುರುತಿಸಲ್ಪಟ್ಟಿದೆ. ಆಫ್ರಿಕಾದಲ್ಲಿನ ಸ್ಥಳೀಯ ಜನರ ಸಮರ್ಥನೆಗಳು ಅಥವಾ ಹಕ್ಕುಗಳೊಂದಿಗೆ ಸಂಬಂಧಿಸಿದ ಹಲವಾರು ಪ್ರಮುಖ ಗುಣಲಕ್ಷಣಗಳನ್ನು IPACC ಗುರುತಿಸುತ್ತದೆ: * ''ವಸಾಹತು ನೀತಿಯಲ್ಲಿ ಬೇರುಬಿಟ್ಟಿರುವ ರಾಜಕೀಯ ಮತ್ತು ಆರ್ಥಿಕ ಅಮುಖ್ಯೀಕರಣ;'' * ''ಸಂಸ್ಥಾನ ವ್ಯವಸ್ಥೆಯಲ್ಲಿ ಅನೇಕ ವೇಳೆ ಕೃಷಿಕ ಜನರ ಪ್ರಾಬಲ್ಯದ ಮೇಲೆ ಆಧರಿತವಾಗಿರುವ ವಸ್ತುತಃ ಭೇದಭಾವ (ಉದಾಹರಣೆಗೆ, ಬೇಟೆಗಾರರು ಮತ್ತು ದನಗಾಹಿಗಳು ಅಥವಾ ಕುರಿಗಾಹಿಗಳಿಗೆ ಶಿಕ್ಷಣ ಮತ್ತು ಆರೋಗ್ಯ ಪಾಲನೆಯ ಕ್ಷೇತ್ರಕ್ಕಿರುವ ಪ್ರವೇಶ ಲಭ್ಯತೆಯ ಕೊರತೆ);'' * ''ಬೇಟೆಯಾಡುವ ಮತ್ತು ಹಿಂಡುಕಾಯುವ ಜನರನ್ನು ಮರುಭೂಮಿಗಳು ಮತ್ತು ಅರಣ್ಯಗಳಲ್ಲಿನ ಅವರ ತವರು ಪರಿಸರಗಳೊಂದಿಗೆ ಸಂಬಂಧಿಸುವ ಸಂಸ್ಕೃತಿ, ಗುರುತು, ಆರ್ಥಿಕತೆ ಮತ್ತು ಪ್ರಾದೇಶಿಕತೆಯ ನಿರ್ದಿಷ್ಟತೆಗಳು (ಉದಾಹರಣೆಗೆ, ಅಲೆಮಾರಿತನ, ಆಹಾರಕ್ರಮ, ಜ್ಞಾನ ವ್ಯವಸ್ಥೆಗಳು);'' * ''ಸಾನ್‌ ಮತ್ತು ಪಿಗ್ಮಿ ಜನರಂಥ ಕೆಲವೊಂದು ಸ್ಥಳೀಯ ಜನರು ಶಾರೀರಿಕವಾಗಿ ಪ್ರತ್ಯೇಕತೆಯನ್ನು ಅಥವಾ ವೈಲಕ್ಷಣ್ಯವನ್ನು ಕಾಯ್ದುಕೊಳ್ಳುತ್ತಾರೆ. ಇದು ಭೇದಭಾವದ ನಿರ್ದಿಷ್ಟ ಸ್ವರೂಪಗಳಿಗೆ ಅವರನ್ನು ಈಡಾಗಿಸುತ್ತದೆ.'' ಇತರರನ್ನು ಬಿಟ್ಟು ಕೆಲವೊಂದು ಗುಂಪುಗಳನ್ನಷ್ಟೇ ಸ್ಥಳೀಯ ಜನರೆಂದು ಗುರುತಿಸುವಂತೆ ವ್ಯಕ್ತಪಡಿಸಲಾದ ಕಾಳಜಿಗಳು ಸ್ವತಃ ತಮ್ಮಲ್ಲೇ ಪಕ್ಷಪಾತದ ಸ್ವರೂಪವನ್ನು ಹೊಂದಿವೆ ಎಂಬುದಕ್ಕೆ ಸಂಬಂಧಿಸಿದಂತೆ, IPACCಯು ಹೀಗೆ ವ್ಯಾಖ್ಯಾನಿಸುತ್ತದೆ: * ''"...ಎಲ್ಲಾ ಆಫ್ರಿಕನ್ನರೂ ಸಮಾನ ಹಕ್ಕುಗಳು ಮತ್ತು ಗೌರವವನ್ನು ಅನುಭವಿಸಬೇಕು ಎಂಬುದನ್ನು ಇದು ಗುರುತಿಸುತ್ತದೆ. '' ''ಆಫ್ರಿಕಾದ ಎಲ್ಲ ಬಗೆಯ ವೈವಿಧ್ಯತೆಗೆ ಮಹತ್ವ ಕೊಡಬೇಕು. '' ''ಐತಿಹಾಸಿಕ ಮತ್ತು ಪರಿಸರೀಯ ಸಂದರ್ಭಗಳ ಕಾರಣದಿಂದಾಗಿ ನಿರ್ದಿಷ್ಟ ಸಮುದಾಯಗಳು ತಮ್ಮನ್ನು ಸಂಸ್ಥಾನ-ವ್ಯವಸ್ಥೆಯ ಆಚೆಗೆ ಕಂಡುಕೊಂಡಿವೆ ಮತ್ತು ಅವು ಆಳ್ವಿಕೆಯಲ್ಲಿ ಸಮರ್ಥವಾಗಿ ಪ್ರತಿನಿಧಿಸಲ್ಪಟ್ಟಿಲ್ಲ...'' ''ಇದರ ಹಿಂದೆ ಇತರ ಆಫ್ರಿಕನ್ನರಿಗೆ ಅವರ ಸ್ಥಾನಮಾನವನ್ನು ನಿರಾಕರಿಸುವ ಉದ್ದೇಶವಿಲ್ಲ; ಬೇಟೆಗಾರ-ಸಂಗ್ರಾಹಕರು ಹಾಗೂ ಹಿಂಡುಕಾಯುವ ಜನರು ತಮ್ಮ ಉಳಿವನ್ನು ಖಾತ್ರಿಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಸಮರ್ಥಿಸುವ ಮಾನ್ಯತೆಯು ಅವಶ್ಯಕವಾಗಿದೆ ಎಂಬುದಕ್ಕೆ ಮಹತ್ವ ಕೊಡುವುದು ಇದರ ಹಿಂದಿನ ಉದ್ದೇಶವಾಗಿದೆ."'' [[File:ST-berberfamily.jpg|thumb|right|ಕಾಲುಹೊಳೆಯನ್ನು ದಾಟುತ್ತಿರುವ ಒಂದು ಬರ್ಬೆರ್‌ ಕುಟುಂಬ - ಆಲ್ಜೀರಿಯಾದಲ್ಲಿ ಕಂಡುಬಂದ ದೃಶ್ಯ.ಬರ್ಬೆರ್‌ಗಳು ನೈಲ್‌ ಕಣಿವೆಯ ಪಶ್ಚಿಮಕ್ಕಿರುವ ಉತ್ತರ ಆಫ್ರಿಕಾದ ಸ್ಥಳೀಯ ಜನರಾಗಿದ್ದಾರೆ.]] ಆಫ್ರಿಕಾದ ಸರ್ಕಾರಗಳ-ನಡುವಿನ ಮಟ್ಟವೊಂದರಲ್ಲಿ, ಸ್ಥಳೀಯ ಹಕ್ಕುಗಳು ಮತ್ತು ಕಾಳಜಿಗಳ ಪರಿಶೀಲನೆಯನ್ನು ಮಾನವ ಹಕ್ಕುಗಳ ಮತ್ತು ಸ್ಥಳೀಯ ಜನರ ಹಕ್ಕುಗಳ ಕುರಿತಾಗಿರುವ ಆಫ್ರಿಕಾದ ಆಯೋಗದ (ACHPR) (ಆಫ್ರಿಕನ್‌ ಕಮಿಷನ್‌ ಆನ್‌ ಹ್ಯೂಮನ್‌ ಅಂಡ್‌ ಪೀಪಲ್‌'ಸ್‌ ರೈಟ್ಸ್‌) ಅಡಿಯಲ್ಲಿ ಸ್ಥಾಪಿಸಲ್ಪಟ್ಟಿರುವ ಒಂದು ಉಪ-ಆಯೋಗವು ಮುಂದುವರಿಸಿಕೊಂಡು ಬಂದಿದೆ; ಮತ್ತು ಈ ಉಪ-ಆಯೋಗವನ್ನು ಆಫ್ರಿಕಾದ ಒಕ್ಕೂಟವು (AU) (ಆರ್ಗನೈಸೇಷನ್‌ ಆಫ್‌ ಆಫ್ರಿಕನ್‌ ಯುನಿಟಿ (OAU) ಎಂಬುದರ ತರುವಾಯದ ಘಟಕ) ಪ್ರಾಯೋಜಿಸಿದೆ. 2003ರ ಅಂತ್ಯಭಾಗದಲ್ಲಿ, ''ಸ್ಥಳೀಯ ಜನಸಂಖ್ಯೆಗಳು/ಸಮುದಾಯಗಳ ಕುರಿತಾದ ಆಫ್ರಿಕಾದ ಆಯೋಗದ ಕಾರ್ಯನಿರತ ಗುಂಪಿನ ವರದಿ'' ಯನ್ನು ಮತ್ತು ಅದರ ಶಿಫಾರಸುಗಳನ್ನು ACHPRನ 53 ಸಹಿದಾರ ಸಂಸ್ಥಾನಗಳು ಅಳವಡಿಸಿಕೊಂಡವು. ಈ ವರದಿಯ ಒಂದು ಭಾಗದಲ್ಲಿ (ಪುಟ 62) ಹೀಗೆ ಹೇಳುತ್ತದೆ:&nbsp; * ''...ಅಪ್ರಧಾನವಾಗಿಸಲ್ಪಟ್ಟ ಕೆಲವೊಂದು ಗುಂಪುಗಳು ಹೊಂದಿರುವ ನಿರ್ದಿಷ್ಟ ಸಂಸ್ಕೃತಿ, ಉತ್ಪಾದನೆಯ ವಿಧಾನ ಮತ್ತು ಸಂಸ್ಥಾನದೊಳಗಿನ ಅವುಗಳ ಅಪ್ರಧಾನವಾಗಿಸಲ್ಪಟ್ಟ ಸ್ಥಾನದ ಕಾರಣದಿಂದಾಗಿ ಸದರಿ ಗುಂಪುಗಳಿಗೆ ನಿರ್ದಿಷ್ಟ ಮಾರ್ಗಗಳಲ್ಲಿ ಭೇದ ಕಲ್ಪಿಸಲಾಗಿದೆ; ಇದು ಸಂಸ್ಥಾನದೊಳಗಿನ ಇತರ ಗುಂಪುಗಳ ಬಳಲಿಕೆಗೆ ಕಾರಣವಾಗದ ಭೇದಭಾವದ ಒಂದು ಸ್ವರೂಪವಾಗಿದೆ. '' ''ಅಪ್ರಧಾನವಾಗಿಸಲ್ಪಟ್ಟ ಈ ಗುಂಪುಗಳು ತಮ್ಮ ಹಕ್ಕುಗಳನ್ನು ಸಂರಕ್ಷಿಸಿಕೊಳ್ಳುವುದಕ್ಕಾಗಿ ಹೊರಹೊಮ್ಮಿಸುವ ಕರೆಯು, ಈ ನಿರ್ದಿಷ್ಟ ಸ್ವರೂಪದ ಭೇದಭಾವವನ್ನು ಉಪಶಮನಮಾಡುವುದಕ್ಕೆ ಅಥವಾ ಪರಿಹರಿಸುವುದಕ್ಕೆ ಸಂಬಂಧಿಸಿದ ಒಂದು ನ್ಯಾಯಸಮ್ಮತ ಕರೆಯಾಗಿದೆ.'' ಈ ವರದಿಯನ್ನು ಅಳವಡಿಸಿಕೊಂಡಿದ್ದರಿಂದಾಗಿ, ಆಫ್ರಿಕಾದ ಸ್ಥಳೀಯ ಜನರ ಗುರುತು ಮತ್ತು ಹಕ್ಕುಗಳನ್ನು ಮುಂದುವರಿಸುವುದರ ಪರಿಕಲ್ಪನೆಗಳು ಮತ್ತು ಗುರಿಗಳಿಗೆ, ಕನಿಷ್ಟಪಕ್ಷ ಸೈದ್ಧಾಂತಿಕವಾಗಿಯಾದರೂ ಸಹಿದಾರರು ಸಮ್ಮತಿಸುವಂತಾಯಿತು. ಆದಾಗ್ಯೂ, ಈ ಶಿಫಾರಸುಗಳನ್ನು ಆಚರಣೆಗೆ ತರುವುದಕ್ಕಾಗಿ ಪ್ರತ್ಯೇಕ ಸಂಸ್ಥಾನಗಳು ಸಜ್ಜುಗೊಳ್ಳುತ್ತಿರುವುದರ ವ್ಯಾಪ್ತಿಯು ಅಗಾಧವಾಗಿ ಬದಲಾಗುತ್ತದೆ ಮತ್ತು ಭೂಪ್ರದೇಶದ ಹಕ್ಕುಗಳು, ಸ್ವಾಭಾವಿಕ ಸಂಪನ್ಮೂಲಗಳ ಬಳಕೆ, ಪರಿಸರ ಮತ್ತು ಸಂಸ್ಕೃತಿಯ ಸಂರಕ್ಷಣೆ, ರಾಜಕೀಯದ ಮಾನ್ಯತೆ ಹಾಗೂ ಭೇದಭಾವದಿಂದ ದೊರಕುವ ಸ್ವಾತಂತ್ರ್ಯ ಇವೇ ಮೊದಲಾದ ಕ್ಷೇತ್ರಗಳಲ್ಲಿನ ಸುಧಾರಣೆಗಳಿಗೆ ಸಂಬಂಧಿಸಿದಂತೆ ಮತ್ತೆ ಮತ್ತೆ ಆಲೋಚಿಸುವುದನ್ನು ಬಹುತೇಕ ಸ್ಥಳೀಯ ಗುಂಪುಗಳು ಮುಂದುವರಿಸುವಂತಾಗುತ್ತದೆ. [[File:Qichwa conchucos 01.jpg|thumb|right|ಪೆರು ದೇಶದ ಸ್ಥಳೀಯ ಜನರು ಓದುವುದನ್ನು ಕಲಿಯುತ್ತಿರುವುದು.<ref>ಅಲ್ಪವೇ-ಪರಿಚಿತವಿರುವ ಭಾರತೀಯ ಬುಡಕಟ್ಟು ಪೆರುವಿನ ಅಮೆಜಾನ್‌ನಲ್ಲಿ ಪತ್ತೆಯಾಗಿರುವುದು</ref>]] ===ಅಮೆರಿಕಾ ಖಂಡಗಳು=== {{Main|Indigenous peoples of the Americas}} {{See also|:Category:Indigenous peoples of the Americas}} ಐರೋಪ್ಯ ವಸಾಹತುಗಾರರು ಮತ್ತು ಮೊದಲ ನೆಲಸಿಗರ (ಅಂದರೆ, ಕೊಲಂಬಸ್‌-ಪೂರ್ವದ ವಲಸಿಗರ) ಆಗಮನಕ್ಕೆ ಮುಂಚಿತವಾಗಿಯೇ ಅಮೆರಿಕಾ ಖಂಡಗಳ ಪ್ರದೇಶದಲ್ಲಿ ವಾಸವಾಗಿದ್ದಂಥ ಗುಂಪುಗಳು ಮತ್ತು ಅವರ ಸಂತತಿಯವರಾಗಿ ಅಮೆರಿಕಾದ‌ ಭೂಖಂಡಗಳ ಸ್ಥಳೀಯ ಜನರು ವ್ಯಾಪಕವಾಗಿ ಗುರುತಿಸಲ್ಪಡುತ್ತಾರೆ. ಜೀವನದ ಸಾಂಪ್ರದಾಯಿಕ ಮಾರ್ಗಗಳನ್ನು ಕಾಯ್ದುಕೊಂಡು ಹೋಗುವ ಅಥವಾ ಕಾಯ್ದುಕೊಂಡು ಹೋಗಲು ಬಯಸುವ ಸ್ಥಳೀಯ ಜನರು, ಉನ್ನತ [[ಆರ್ಕ್ಟಿಕ|ಆರ್ಕ್ಟಿಕ್‌]] ಪ್ರದೇಶದ ಉತ್ತರ ಭಾಗದಿಂದ ಟಿಯೆರಾ ಡೆಲ್‌ ಫ್ಯೂಗೊದ ದಕ್ಷಿಣ ಭಾಗದ ತುತ್ತತುದಿಗಳವರೆಗೆ ಕಂಡುಬರುತ್ತಾರೆ. [[File:ChoctawBelle.jpg|thumb|left|upright|ಓರ್ವ ಚಾಕ್ಟಾ ಚೆಲುವೆ (1850)]] ಸ್ಥಳೀಯ ಸಮುದಾಯಗಳ ಮೇಲಿನ ಅಮೆರಿಕಾ ಖಂಡಗಳ ಐರೋಪ್ಯ ವಸಾಹತುಗಾರಿಕೆಯ ಪ್ರಭಾವವು ಸಾಧಾರಣವಾಗಿ ಸಾಕಷ್ಟು ತೀವ್ರವಾಗಿದ್ದು, ಗಮನಾರ್ಹವಾಗಿರುವ ಜನಸಂಖ್ಯಾ ಕುಸಿತದ ವ್ಯಾಪ್ತಿಗಳನ್ನು ಅಧಿಕಾರಿ ವರ್ಗದವರು ಅಂದಾಜಿಸುತ್ತಿದ್ದಾರೆ; ನಾನಾಬಗೆಯ ಜನಹತ್ಯಾ ಪ್ರಚಾರಾಂದೋಲನಗಳು, ಸಾಂಕ್ರಾಮಿಕ ಕಾಯಿಲೆಗಳು (ಸಿಡುಬು, ದಡಾರ, ಇತ್ಯಾದಿ), ಸ್ಥಳಾಂತರಣ, ಘರ್ಷಣೆ, ಕಡ್ಡಾಯ ವಸತಿ ಶಾಲೆಗಳು, ಕಗ್ಗೊಲೆಗಳು ಮತ್ತು ಶೋಷಣೆಗಳ ವಿಧ್ವಂಸನ ಪರಿಣಾಮಗಳು ಸದರಿ ಜನಸಂಖ್ಯಾ ಕುಸಿತಕ್ಕೆ ಕಾರಣವಾಗಿವೆ. ಈ ಪ್ರಭಾವದ ವ್ಯಾಪ್ತಿಯು ಸಾಕಷ್ಟು ಮುಂದುವರಿಯುತ್ತಿರುವ ಚರ್ಚೆಯ ವಿಷಯವಾಗಿದೆ. ಅದಾದ ನಂತರದ ಕೆಲ ಅವಧಿಯಲ್ಲಿ ಹಲವಾರು ಜನರು ನಿರ್ನಾಮವಾದರು, ಅಥವಾ ಹೆಚ್ಚೂಕಮ್ಮಿ ಆ ಸ್ಥಿತಿಯನ್ನು ತಲುಪಿದರು. ಉತ್ತರ ಮತ್ತು ದಕ್ಷಿಣ ಅಮೆರಿಕಾದಲ್ಲಿರುವ ಎಲ್ಲಾ ರಾಷ್ಟ್ರಗಳು ತಮ್ಮ ಗಡಿಗಳ ವ್ಯಾಪ್ತಿಯೊಳಗೆ ಸ್ಥಳೀಯ ಜನರ ''ಸಮುದಾಯಗಳನ್ನು'' ಹೊಂದಿವೆ. ಕೆಲವೊಂದು ದೇಶಗಳಲ್ಲಿ (ಅದರಲ್ಲೂ ನಿರ್ದಿಷ್ಟವಾಗಿ [[ಲ್ಯಾಟಿನ್ ಅಮೇರಿಕ|ಲ್ಯಾಟಿನ್‌ ಅಮೆರಿಕಾದ‌]] ದೇಶಗಳಲ್ಲಿ), ಸ್ಥಳೀಯ ಜನರು ಒಟ್ಟಾರೆ ರಾಷ್ಟ್ರೀಯ ಜನಸಂಖ್ಯೆಯ ಒಂದು ಗಣನೀಯ ಗಾತ್ರದ ಘಟಕವಾಗಿ ಹೊರಹೊಮ್ಮುತ್ತಾರೆ— [[ಬೊಲಿವಿಯ|ಬೊಲಿವಿಯಾ]]ದಲ್ಲಿ ಅವರು ಒಟ್ಟು ಜನತೆಯ ಒಂದು ಅಂದಾಜಿಸಲ್ಪಟ್ಟ 56%-70%ನಷ್ಟು ಭಾಗವನ್ನು ಪ್ರತಿನಿಧಿಸಿದರೆ, [[ಗ್ವಾಟೆಮಾಲ|ಗ್ವಾಟೆಮಾಲಾ]]ದಲ್ಲಿ ''ಜನಸಂಖ್ಯೆ'' ಯ ಕನಿಷ್ಟಪಕ್ಷ ಅರ್ಧದಷ್ಟು ಭಾಗವನ್ನು ಹಾಗೂ [[ಪೆರು]]ವಿನ ಆಂಡೀಸ್‌ ಪರ್ವತದ ಮತ್ತು ಅಮೆಜೋನಿಯಾದ ''ಜನಾಂಗಗಳನ್ನು'' ಅವರು ಪ್ರತಿನಿಧಿಸುತ್ತಾರೆ. ಇಂಗ್ಲಿಷ್‌ನಲ್ಲಿ, ಸ್ಥಳೀಯ ಜನರು ಹಲವಾರು ವಿಭಿನ್ನ ಶಬ್ದಗಳಿಂದ ಒಟ್ಟಾಗಿ ಉಲ್ಲೇಖಿಸಲ್ಪಡುತ್ತಾರೆ. ಈ ಶಬ್ದಗಳು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತವೆ ಹಾಗೂ ಸ್ಥಳೀಕ ಅಮೆರಿಕನ್ನರು, ಅಮೆರಿಂಡಿಯನ್ನರು, [[ಅಮೇರಿಕ ಖಂಡಗಳ ಸ್ಥಳೀಯ ಜನ|ಇಂಡಿಯನ್ನರು]] ಈ ಬಗೆಯ ಜನಾಂಗೀಯ-ಸಮಾನಾರ್ಥಕ ಶಬ್ದಗಳನ್ನು ಅವು ಒಳಗೊಂಡಿರುತ್ತವೆ. ಸ್ಪ್ಯಾನಿಷ್‌ ಅಥವಾ ಪೋರ್ಚುಗೀಸ್‌ ಭಾಷೆಯನ್ನು ಮಾತನಾಡುವ ದೇಶಗಳಲ್ಲಿ ''ಪ್ಯೂಬ್ಲೋಸ್‌ ಇಂಡಿಗೆನಾಸ್‌'' , ''ಪೊವೋಸ್‌'' , ''ನೇಟಿವೋಸ್‌'' , ''ಇಂಡಿಗೆನಾಸ್‌'' ರೀತಿಯ ಶಬ್ದಗಳ ಬಳಕೆಯನ್ನು ಕಾಣಬಹುದು. ಪೆರುವಿನಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಯುರಾರಿನಾ<ref>ಡೀನ್‌, ಬಾರ್ಥೊಲೊಮೆವ್‌ 2009 ''ಯುರಾರಿನಾ ಸೊಸೈಟಿ, ಕಾಸ್ಮಾಲಜಿ, ಅಂಡ್‌ ಹಿಸ್ಟರಿ ಇನ್‌ ಪೆರುವಿಯನ್‌ ಅಮೆಜೋನಿಯಾ'' , ಗೈನೆಸ್‌ವಿಲ್ಲೆ: ಯೂನಿವರ್ಸಿಟಿ ಪ್ರೆಸ್ ಆಫ್‌ ಫ್ಲೋರಿಡಾ ISBN 978-081303378 [http://www.upf.com/book.asp?id=DEANXS07 ] {{Webarchive|url=https://web.archive.org/web/20110717170729/http://www.upf.com/book.asp?id=DEANXS07 |date=2011-07-17 }}</ref> ಮತ್ತು ಮ್ಯಾಟ್‌ಸೆಸ್‌‌ನಂಥ ಅಮೆಜೋನಿಯಾದ ಸಮಾಜಗಳ ನಡುವೆ ''ಕಮ್ಯುನಿಡೇಡ್ಸ್‌ ನೇಟಿವಸ್‌'' ಎಂಬ ಶಬ್ದದ ಬಳಕೆಯನ್ನು ಕಾಣಬಹುದು. ಮೊದಲ ಜನಾಂಗಗಳು,<ref name="First Nations Culture Areas Index">{{cite web | title = Civilization.ca-Gateway to Aboriginal Heritage-Culture | work = Canadian Museum of Civilization Corporation | publisher = Government of Canada | date = May 12, 2006 | url = http://www.civilization.ca/cmc/exhibitions/tresors/ethno/etb0170e.shtml | accessdate =2009-09-18 }}</ref> ಇನ್ಯೂಯಿಟ್‌ ಎಸ್ಕಿಮೊಗಳು<ref name="ICCcharter">{{cite web | title = Inuit Circumpolar Council (Canada)-ICC Charter | work = Inuit Circumpolar Council > ICC Charter and By-laws > ICC Charter | publisher = | year = 2007 | url = http://inuitcircumpolar.com/index.php?auto_slide=&ID=374&Lang=En&Parent_ID=&current_slide_num= | accessdate =2009-09-18 }} </ref> ಮತ್ತು ಮಿಶ್ರ ಜನಾಂಗದ ವ್ಯಕ್ತಿಗಳನ್ನು ಕೆನಡಾದಲ್ಲಿನ ಮೂಲನಿವಾಸಿ ಜನರು ಒಳಗೊಂಡಿದ್ದಾರೆ.<ref>{{cite web | title = In the Kawaskimhon Aboriginal Moot Court Factum of the Federal Crown Canada | work = Faculty of Law | publisher =[[University of Manitoba]] | year = 2007 | url = http://www.umanitoba.ca/law/newsite/kawaskimhon_factums/FINALWrittenSubmissionsofFederalCrown_windsor.pdf | format = PDF |page=2 | accessdate =2009-09-18 |archiveurl=https://web.archive.org/web/20080625225416/http://www.umanitoba.ca/law/newsite/kawaskimhon_factums/FINALWrittenSubmissionsofFederalCrown_windsor.pdf|archivedate=2008-06-25}} </ref> "ಇಂಡಿಯನ್‌" ಮತ್ತು "ಎಸ್ಕಿಮೊ" ಎಂಬ ವಿವರಕಗಳು ಕೆನಡಾದಲ್ಲಿ ಬಳಕೆ ತಪ್ಪಿದ ಸ್ಥಿತಿಗೆ ತಲುಪಿವೆ.<ref>{{cite web|title=Words First An Evolving Terminology Relating to Aboriginal Peoples in Canada|url=http://www.ainc-inac.gc.ca/pr/pub/wf/trmrslt_e.asp?term=12|publisher=Communications Branch of Indian and Northern Affairs Canada|year=2004|accessdate=2010-06-26|archive-date=2007-11-14|archive-url=http://webarchive.bac-lac.gc.ca:8080/wayback/20071114225541/http://www.ainc-inac.gc.ca/pr/pub/wf/trmrslt_e.asp?term=12|url-status=bot: unknown}}</ref><ref name="indian">{{cite web|title=Terminology of First Nations, Native, Aboriginal and Metis|url=http://www.aidp.bc.ca/terminology_of_native_aboriginal_metis.pdf|format=PDF|publisher=Aboriginal Infant Development Programs of BC|year=2009|accessdate=2010-06-26|archiveurl=https://web.archive.org/web/20100714021655/http://www.aidp.bc.ca/terminology_of_native_aboriginal_metis.pdf|archivedate=2010-07-14}}</ref> ಪ್ರಸಕ್ತವಾಗಿ ಅಲ್ಲಿ 600ಕ್ಕೂ ಹೆಚ್ಚಿನ ಗುರುತಿಸಲ್ಪಟ್ಟ ಮೊದಲ ಜನಾಂಗಗಳ ಸರ್ಕಾರಗಳು ಅಥವಾ ಪಟ್ಟಿಗಳು ಅಸ್ತಿತ್ವದಲ್ಲಿದ್ದು, ಕೆನಡಾದ ಉದ್ದಗಲಕ್ಕೂ ಹಬ್ಬಿಕೊಂಡಿರುವ 1,172,790 <sup>2006</sup> ಜನರನ್ನು ಅವು ಒಳಗೊಂಡಿವೆ ಹಾಗೂ ಈ ಜನರು ಮೂಲನಿವಾಸಿ ಸಂಸ್ಕೃತಿಗಳು, ಭಾಷೆಗಳು, ಕಲೆ, ಮತ್ತು ಸಂಗೀತದಂಥ ಭಿನ್ನತಾ ಸೂಚಕಗಳನ್ನು ಹೊಂದಿದ್ದಾರೆ.<ref name="Aboriginal Identity 2006 Census">{{cite web | title = Aboriginal Identity (8), Sex (3) and Age Groups (12) for the Population of Canada, Provinces, Territories, Census Metropolitan Areas and Census Agglomerations, 2006 Census - 20% Sample Data | work = Census > 2006 Census: Data products > Topic-based tabulations > | publisher = Statistics Canada, Government of Canada | date = 06/12/2008 | url = http://www12.statcan.ca/english/census06/data/topics/RetrieveProductTable.cfm?ALEVEL=3&APATH=3&CATNO=&DETAIL=0&DIM=&DS=99&FL=0&FREE=0&GAL=0&GC=99&GK=NA&GRP=1&IPS=&METH=0&ORDER=1&PID=89122&PTYPE=88971&RL=0&S=1&ShowAll=No&StartRow=1&SUB=0&Temporal=2006&Theme=73&VID=0&VNAMEE=&VNAMEF=&GID=837928 | accessdate = 2009-09-18 | archive-date = 2009-04-20 | archive-url = https://web.archive.org/web/20090420121815/http://www12.statcan.ca/english/census06/data/topics/RetrieveProductTable.cfm?ALEVEL=3&APATH=3&CATNO=&DETAIL=0&DIM=&DS=99&FL=0&FREE=0&GAL=0&GC=99&GK=NA&GRP=1&IPS=&METH=0&ORDER=1&PID=89122&PTYPE=88971&RL=0&S=1&ShowAll=No&StartRow=1&SUB=0&Temporal=2006&Theme=73&VID=0&VNAMEE=&VNAMEF=&GID=837928 | url-status = deviated | archivedate = 2009-04-20 | archiveurl = https://web.archive.org/web/20090420121815/http://www12.statcan.ca/english/census06/data/topics/RetrieveProductTable.cfm?ALEVEL=3&APATH=3&CATNO=&DETAIL=0&DIM=&DS=99&FL=0&FREE=0&GAL=0&GC=99&GK=NA&GRP=1&IPS=&METH=0&ORDER=1&PID=89122&PTYPE=88971&RL=0&S=1&ShowAll=No&StartRow=1&SUB=0&Temporal=2006&Theme=73&VID=0&VNAMEE=&VNAMEF=&GID=837928 }}</ref><ref name="one">{{cite web | title = Assembly of First Nations&nbsp;-&nbsp;Assembly of First Nations-The Story | publisher = Assembly of First Nations | url = http://www.afn.ca/article.asp?id=59 | accessdate = 2009-10-02 | archive-date = 2009-08-02 | archive-url = https://web.archive.org/web/20090802164225/http://www.afn.ca/article.asp?id=59 | url-status = deviated | archivedate = 2009-08-02 | archiveurl = https://web.archive.org/web/20090802164225/http://www.afn.ca/article.asp?id=59 }}</ref><ref name="three">{{cite web | title = Civilization.ca-Gateway to Aboriginal Heritage-object | publisher = Canadian Museum of Civilization Corporation | date = May 12, 2006 | url = http://www.civilization.ca/cmc/exhibitions/tresors/ethno/etb0000e.shtml | accessdate = 2009-10-02}} </ref> ರಾಷ್ಟ್ರೀಯ ಮೂಲನಿವಾಸಿ ದಿನವು ಕೆನಡಾದ ಇತಿಹಾಸಕ್ಕೆ ಮೂಲನಿವಾಸಿಗಳು ನೀಡಿರುವ ಸಂಸ್ಕೃತಿಗಳು ಮತ್ತು ಕೊಡುಗೆಗಳನ್ನು ಗುರುತಿಸುತ್ತದೆ. [[File:Social housing in Ilulissat, Greenland.jpg|left|220px|thumb|ಗ್ರೀನ್‌ಲ್ಯಾಂಡ್‌ನಲ್ಲಿನ ಅನೇಕ ಇನುಯಿಟ್‌ ಎಸ್ಕಿಮೊಗಳು ಈಗ ಆಧುನಿಕವಾದ ಸಾರ್ವಜನಿಕ ವಸತಿಯಲ್ಲಿ ವಾಸಿಸುತ್ತಾರೆ]] 1999ರಲ್ಲಿ ನ್ಯುನಾವಿಕ್‌ (ಉತ್ತರ ಭಾಗದ ಕ್ವೆಬೆಕ್‌ನಲ್ಲಿ), ನ್ಯೂನಾಟ್ಸಿಯಾವಟ್‌ (ಉತ್ತರ ಭಾಗದ ಲ್ಯಾಬ್ರಾಡರ್‌ನಲ್ಲಿ‌) ಮತ್ತು ನ್ಯೂನಾವಟ್‌ ಭೂಪ್ರದೇಶಗಳು ಸೃಷ್ಟಿಯಾಗುವುದರೊಂದಿಗೆ, ಇನ್ಯೂಯಿಟ್‌ ಎಸ್ಕಿಮೊಗಳು ಒಂದು ಮಟ್ಟದ ಆಡಳಿತಾತ್ಮಕ ಸ್ವಾಯತ್ತತೆಯನ್ನು ಸಾಧಿಸಿದ್ದಾರೆ; ನ್ಯೂನಾವಟ್ ಭೂಪ್ರದೇಶವು 1999ರವರೆಗೂ ವಾಯವ್ಯ ಭೂಪ್ರದೇಶಗಳ ಒಂದು ಭಾಗವಾಗಿತ್ತು. ಸ್ವಯಮಾಡಳಿತ ನಡೆಸುವ [[ಡೆನ್ಮಾರ್ಕ್‌|ಡೆನ್ಮಾರ್ಕಿನ]] [[ಗ್ರೀನ್‍ಲ್ಯಾಂಡ್|ಗ್ರೀನ್‌ಲ್ಯಾಂಡ್‌‌]] ಭೂಪ್ರದೇಶವು ಸ್ಥಳೀಯ ಇನ್ಯೂಯಿಟ್‌ ಎಸ್ಕಿಮೊಗಳ ಒಂದು ಅಧಿಕಾಂಶದ ಜನಸಂಖ್ಯೆಗೆ (ಸುಮಾರು 85%) ನೆಲೆಯಾಗಿದೆ. [[File:環形草屋結構圖.png|thumb|right|ಅಮೆಜಾನ್‌ ಮಳೆಕಾಡಿನ ಯಾನೋಮಾಮಿ ಹಳ್ಳಿ.]] ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ, ಸ್ಥಳೀಕ ಅಮೆರಿಕನ್ನರು, ಇನ್ಯೂಯಿಟ್‌ ಎಸ್ಕಿಮೊಗಳು ಮತ್ತು ಇತರ ಸ್ಥಳೀಯ ಅಂಕಿತಗಳ ಸಂಯೋಜಿತ ಜನಸಂಖ್ಯೆಯು 2,786,652ರಷ್ಟನ್ನು ಮುಟ್ಟಿತು (2003ರ US ಜನಗಣತಿ ಅಂಕಿ-ಅಂಶಗಳ ಸುಮಾರು 1.5%ನಷ್ಟು ಭಾಗವನ್ನು ಇದು ಪ್ರತಿನಿಧಿಸಿತು). ಒಕ್ಕೂಟದ ಮಟ್ಟದಲ್ಲಿ ಸುಮಾರು 563 ಅನುಸೂಚಿತ ಬುಡಕಟ್ಟುಗಳು ಗುರುತಿಸಲ್ಪಟ್ಟಿವೆ, ಮತ್ತು ಸಂಸ್ಥಾನದ ಮಟ್ಟದಲ್ಲಿ ಹಲವಾರು ಇತರ ಸಮುದಾಯಗಳು ಗುರುತಿಸಲ್ಪಟ್ಟಿವೆ. ಮೆಕ್ಸಿಕೊದಲ್ಲಿ ಸರಿಸುಮಾರಾಗಿ 6,011,202ನಷ್ಟು (2005ರ ಮೆಕ್ಸಿಕನ್‌ ಜನಗಣತಿಯ ಅಂಕಿ-ಅಂಶಗಳ ಪೈಕಿ ಸುಮಾರು 6.7%ನಷ್ಟು ಭಾಗವನ್ನು ಇದು ಪ್ರತಿನಿಧಿಸುತ್ತದೆ) ಜನರು ''ಇಂಡಿಗೆನಾಸ್‌‌‌'' ಗಳಾಗಿ (ಸ್ಥಳೀಕರು ಅಥವಾ ಸ್ಥಳೀಯ ಜನರನ್ನು ಸ್ಪ್ಯಾನಿಷ್‌ ಭಾಷೆಯಲ್ಲಿ ಹೀಗೆ ಕರೆಯಲಾಗುತ್ತದೆ) ಗುರುತಿಸಲ್ಪಟ್ಟಿದ್ದಾರೆ. ದಕ್ಷಿಣ ಭಾಗದ ಷಿಯಾಪಾಸ್‌, ಯುಕಾಕ್ಟಾನ್‌ ಮತ್ತು ಓವಕ್ಸಾಕಾ ಸಂಸ್ಥಾನಗಳಲ್ಲಿ ಅವರು ಕ್ರಮವಾಗಿ ಸಮುದಾಯದ 26.1%, 33.5% ಮತ್ತು 35.3%ನಷ್ಟು ಭಾಗವನ್ನು ಪ್ರತಿನಿಧಿಸುತ್ತಾರೆ. ಈ ಸಂಸ್ಥಾನಗಳಲ್ಲಿ ನಾಗರಿಕ ಯುದ್ಧದ ಹಲವಾರು ಘರ್ಷಣೆಗಳು ಮತ್ತು ಪ್ರಸಂಗಗಳು ನಡೆದಿದ್ದು, ಅವುಗಳಲ್ಲಿನ ಸ್ಥಳೀಯ ಸಮಾಜಗಳ ಸ್ಥಿತಿಗತಿ ಮತ್ತು ಪಾಲ್ಗೊಳ್ಳುವಿಕೆಯು ಗಮನಾರ್ಹ ಅಂಶಗಳಾಗಿ ಹೊರಹೊಮ್ಮಿದ್ದವು (ಉದಾಹರಣೆಗೆ ನೋಡಿ: EZLN). ಅಮೆರಿಂಡಿಯನ್ನರು ಬ್ರೆಜಿಲ್‌ನ ಜನಸಂಖ್ಯೆಯ 0.4%ನಷ್ಟು ಭಾಗವನ್ನು, ಅಥವಾ ಸುಮಾರು 700,000 ಜನರನ್ನು ಪ್ರತಿನಿಧಿಸುತ್ತಾರೆ.<ref>[http://news.bbc.co.uk/2/hi/americas/4392805.stm ಬ್ರೆಜಿಲ್‌ ಅರ್ಜ್‌ಡ್‌ ಟು ಪ್ರೊಟೆಕ್ಟ್‌ ಇಂಡಿಯನ್ಸ್‌]</ref> ಬ್ರೆಜಿಲ್‌ನ ಸಮಗ್ರ ಭೂಪ್ರದೇಶದಲ್ಲಿ ಸ್ಥಳೀಯ ಜನರು ಕಂಡುಬರುತ್ತಾರಾದರೂ, ಅವರಲ್ಲಿ ಬಹುತೇಕ ಮಂದಿ ದೇಶದ ಉತ್ತರ ಮತ್ತು ಮಧ್ಯ-ಪಶ್ಚಿಮದ ಭಾಗದಲ್ಲಿನ ಇಂಡಿಯನ್‌ ಮೀಸಲು ಪ್ರದೇಶಗಳಲ್ಲಿ ವಾಸಿಸುತ್ತಾರೆ. 2007ರ ಜನವರಿ 18ರಂದು FUNAI ವರದಿಯೊಂದನ್ನು ನೀಡಿ, ಬ್ರೆಜಿಲ್‌ನಲ್ಲಿ 67 ವಿಭಿನ್ನ ಸಂಪರ್ಕರಹಿತ ಬುಡಕಟ್ಟುಗಳ ಅಸ್ತಿತ್ವವನ್ನು ತಾನು ದೃಢೀಕರಿಸಿದ್ದಾಗಿ ಮತ್ತು 2005ರಲ್ಲಿ ಕಂಡುಬಂದಿದ್ದ 40 ಬುಡಕಟ್ಟುಗಳ ಪ್ರಮಾಣದಿಂದ ಈ ಮಟ್ಟಕ್ಕೆ ಅದು ಹೆಚ್ಚಳಗೊಂಡಿರುವುದಾಗಿ ಅದು ತಿಳಿಸಿತು. ಈ ಸೇರ್ಪಡೆಯಿಂದಾಗಿ, ಅತಿದೊಡ್ಡ ಸಂಖ್ಯೆಯಲ್ಲಿ ಸಂಪರ್ಕರಹಿತ ಬುಡಕಟ್ಟುಗಳನ್ನು ಹೊಂದಿರುವ ದೇಶವಾಗಿ ಬ್ರೆಜಿಲ್‌ ಈಗ ನ್ಯೂಗಿನಿಯಾ ದ್ವೀಪವನ್ನು ಮೀರಿಸಿದೆ.<ref>[http://www.reuters.com/article/latestCrisis/idUSN17285256 ಬ್ರೆಜಿಲ್ ಸೀಸ್ ಟ್ರೇಸಸ್ ಆಫ್ ಮೋರ್ ಐಸೊಲೇಟೆಡ್ ಅಮೆಜಾನ್ ಟ್ರೈಬ್ಸ್]</ref> ಯಾರ ಅಂಕಿಅಂಶಗಳನ್ನು ಬಳಸಲಾಗಿದೆ ಎಂಬುದನ್ನು ಅವಲಂಬಿಸಿ, ಗ್ವಾಟೆಮಾಲಾ ದೇಶವು 50ರಿಂದ 80%ನಷ್ಟು ಸ್ಥಳೀಯ ಜನರನ್ನು ಹೊಂದಿದೆ (ನೆಲ್ಸನ್‌, ಫಿಂಗರ್‌ ಇನ್‌ ದಿ ವೂಂಡ್‌ 1999). === ಏಷ್ಯಾ === {{Main|Indigenous peoples of Asia}} : ''ಇದನ್ನೂ ನೋಡಿ:[[:ವರ್ಗ:Indigenous peoples of Asia]]'' [[File:One Ainu man and bear.JPG|thumb|185px|ಜಪಾನಿ ಸ್ಥಳೀಯ ಜನರಾದ ಐನು ಗುಂಪಿಗೆ ಸೇರಿದ ಓರ್ವ ಮನುಷ್ಯ ಸುಮಾರು 1930ರಲ್ಲಿ ಒಂದು ಕರಡಿಯೊಂದಿಗೆ ಇರುವುದು.]] IWGIA ಅಂಕಿ-ಅಂಶಗಳ ಅನುಸಾರ, ಏಷ್ಯಾದ ಬೃಹತ್‌ ಪ್ರದೇಶಗಳು ವಿಶ್ವದ ವರ್ತಮಾನದ ಸ್ಥಳೀಯ ಜನರ ಜನಸಂಖ್ಯೆಯ ಬಹುಭಾಗವನ್ನು, ಅಂದರೆ ಸುಮಾರು 70%ನಷ್ಟು ಭಾಗವನ್ನು ಹೊಂದಿವೆ. ಅತ್ಯಂತ ಗಣನೀಯ ಜನಸಂಖ್ಯೆಗಳು ಭಾರತದಲ್ಲಿದ್ದು, ಇದು ತನ್ನ ಗಡಿರೇಖೆಗಳ ವ್ಯಾಪ್ತಿಯೊಳಗೆ "ಅನುಸೂಚಿತ ಬುಡಕಟ್ಟುಗಳ" ಒಂದು ವ್ಯಾಪ್ತಿಯನ್ನು ಸಾಂವಿಧಾನಾತ್ಮಕವಾಗಿ ಗುರುತಿಸುತ್ತದೆ. ಈ ನಾನಾಬಗೆಯ ಜನರು (ಆದಿವಾಸಿಗಳು, ಅಥವಾ ಬುಡಕಟ್ಟಿನ ಜನರು ಎಂಬುದಾಗಿ ಒಟ್ಟಾಗಿ ಉಲ್ಲೇಖಿಸಲ್ಪಟ್ಟವರು) ಸುಮಾರು 68 ದಶಲಕ್ಷದಷ್ಟು ಸಂಖ್ಯೆಯಲ್ಲಿದ್ದಾರೆ (1991ರ ಜನಗಣತಿ ಅಂಕಿ-ಅಂಶಗಳ ಅನುಸಾರ, ಒಟ್ಟು ರಾಷ್ಟ್ರೀಯ ಜನಸಂಖ್ಯೆಯ ಪೈಕಿ ಸರಿಸುಮಾರಾಗಿ 8%ನಷ್ಟು ಭಾಗವನ್ನು ಇವರು ಪ್ರತಿನಿಧಿಸುತ್ತಾರೆ). [[File:Nivkh village.jpg|thumb|left|240px|20ನೇ ಶತಮಾನದ ಆರಂಭದಲ್ಲಿ ಕಂಡುಬಂದಂತೆ, ನಿವ್ಕ್‌‌ ಜನರ ಒಂದು ಬೇಸಿಗೆ ಹಳ್ಳಿ.]] ‌‌ನಿವ್ಕ್ ಜನರು ಸಖಾಲಿನ್‌‌‌ಗೆ ಸ್ಥಳೀಯರಾಗಿರುವ ಒಂದು ಜನಾಂಗೀಯ ಗುಂಪು ಆಗಿದ್ದು, ನಿವ್ಕ್‌‌ ಭಾಷೆಯನ್ನು ಮಾತನಾಡುವ ಕೆಲವೇ ಜನರನ್ನು ಆ ಗುಂಪು ಹೊಂದಿದೆ; ಆದರೆ 1990ರ ದಶಕದಿಂದ ನಡೆದಿರುವ ಸಖಾಲಿನ್‌ನ ತೈಲಕ್ಷೇತ್ರದ ಅಭಿವೃದ್ಧಿಯ ಕಾರಣದಿಂದಾಗಿ, ಅವರ ಮೀನುಗಾರ ಸಂಸ್ಕೃತಿಯು ವಿಪತ್ತಿಗೆ ಸಿಲುಕಿದೆ.<ref>{{cite news|url=http://economictimes.indiatimes.com/environment/flora--fauna/natives-in-russias-far-east-worry-about-vanishing-fish/articleshow/4203839.cms|title=Natives in Russia's far east worry about vanishing fish|agency=[[Agence France-Presse]]|publisher=[[The Economic Times]]|date=February 25, 2009|accessdate=March 5, 2011}}</ref> ಐನು ಜನರು ಹೊಕಾಯ್ಡೊ, ಕುರಿಲ್‌ ದ್ವೀಪಗಳು, ಮತ್ತು ಸಖಾಲಿನ್‌ನ ಬಹುಭಾಗಕ್ಕೆ ಸ್ಥಳೀಯರಾಗಿರುವ ಒಂದು ಜನಾಂಗೀಯ ಗುಂಪಾಗಿದೆ. ಜಪಾನಿಯರ ನೆಲೆಗೊಳಿಸುವಿಕೆಯು ವಿಸ್ತರಿಸುತ್ತಾ ಹೋದಂತೆ, ಐನು ಜನರು ಉತ್ತರದೆಡೆಗೆ ತಳ್ಳಲ್ಪಟ್ಟರು; ಮೆಯಿಜಿ ಅವಧಿಯ ವೇಳೆಗೆ, ಹೊಕಾಯ್ಡೊದಲ್ಲಿನ ಒಂದು ಸಣ್ಣ ಪ್ರದೇಶಕ್ಕೆ ಸರ್ಕಾರವು ಅವರನ್ನು ಸೀಮಿತಗೊಳಿಸಿತು. ಈ ವಿಧಾನವು ಮೀಸಲು ಪ್ರದೇಶಗಳಲ್ಲಿ ಸ್ಥಳೀಕ ಅಮೆರಿಕನ್ನರನ್ನು ಇರಿಸುವ ವಿಧಾನವನ್ನು ಹೋಲುವಂತಿತ್ತು.<ref>[http://news.bbc.co.uk/2/hi/asia-pacific/7437244.stm ರೆಕಗ್ನಿಷನ್‌ ಅಟ್‌ ಲಾಸ್ಟ್‌ ಫಾರ್‌ ಜಪಾನ್‌'ಸ್‌ ಐನು], BBC ನ್ಯೂಸ್‌</ref> ತೈವಾನಿನ ಮೂಲನಿವಾಸಿಗಳ ಭಾಷೆಗಳು ಐತಿಹಾಸಿಕ ಭಾಷಿಕರ ವಲಯದಲ್ಲಿ ಪ್ರಾಮುಖ್ಯತೆಯನ್ನು ಹೊಂದಿವೆ; ಎಲ್ಲಾ ಸಂಭಾವ್ಯತೆಗಳಲ್ಲಿ ತೈವಾನ್‌ ದೇಶವು [[ಒಷ್ಯಾನಿಯ|ಓಷಿಯಾನಿಯಾ]]ದ ಉದ್ದಗಲಕ್ಕೂ ಹರಡಿಕೊಂಡ ಸಮಗ್ರ ಆಸ್ಟ್ರನೇಷಿಯನ್‌ ಭಾಷಾ ಕುಟುಂಬದ ಜನ್ಮಸ್ಥಳವಾಗಿರಬಹುದಾದ ಸಾಧ್ಯತೆ ಇದ್ದುದು ಈ ಪ್ರಾಮುಖ್ಯತೆಗೆ ಕಾರಣವಾಗಿದೆ.<ref>ಬ್ಲಸ್ಟ್‌, R. (1999), "ಸಬ್‌ಗ್ರೂಪಿಂಗ್‌, ಸರ್ಕ್ಯುಲಾರಿಟಿ ಅಂಡ್‌ ಎಕ್ಸ್‌ಟಿಂಕ್ಷನ್‌: ಸಂ್‌ ಇಷ್ಯೂಸ್‌ ಇನ್‌ ಆಸ್ಟ್ರನೇಷಿಯನ್‌ ಕಂಪ್ಯಾರಿಟಿವ್‌ ಲಿಂಗ್ವಿಸ್ಟಿಕ್ಸ್‌"; E. ಝೀಟೌನ್‌ &amp; P.J.K ಲೀ, ಸಂಪಾದಿತ ''ಸೆಲೆಕ್ಟೆಡ್‌ ಪೇಪರ್ಸ್‌ ಫ್ರಂ ದಿ ಎಯ್ತ್‌ ಇಂಟರ್‌ನ್ಯಾಷನಲ್‌ ಕಾನ್ಫರೆನ್ಸ್‌ ಆನ್‌ ಆಸ್ಟ್ರನೇಷಿಯನ್‌ ಲಿಂಗ್ವಿಸ್ಟ್ಸ್‌'' ಕೃತಿಯಲ್ಲಿರುವಂಥದ್ದು. ತೈಪೀ: ಅಕಾಡೆಮಿಯಾ ಸಿನಿಷಿಯಾ</ref><ref>ಫಾಕ್ಸ್‌, ಜೇಮ್ಸ್‌ J.''{{PDFlink|[http://dspace.anu.edu.au/bitstream/1885/43158/1/Comparative_Austronesian_Studies.pdf "Current Developments in Comparative Austronesian Studies"]|105&nbsp;KB}}'' . ಪೇಪರ್‌ ಪ್ರಿಪೇರ್ಡ್‌ ಫಾರ್‌ ಸಿಂಪೋಜಿಯಂ ಆಸ್ಟ್ರನೇಷಿಯಾ ಪ್ಯಾಸ್ಕಾಸರ್ಜಾನಾ ಲಿಂಗ್ವಿಸ್ಟಿಸ್ಟಿಕ್‌ ಡ್ಯಾನ್‌ ಕಾಜಿಯನ್‌ ಬುದಾಯಾ. ಯೂನಿವರ್ಸಿಟಾಸ್ ಉದಾಯನಾ, ಬಾಲಿ 19–20 ಆಗಸ್ಟ್‌ 2004.</ref><ref>ಡೈಮಂಡ್‌, ಜೇರ್ಡ್‌ M. ''{{PDFlink|[http://faculty.washington.edu/plape/pacificarchwin06/readings/Diamond%20nature%202000.pdf "Taiwan's gift to the world"]|107&nbsp;KB}}'' ''{{PDFlink|[http://faculty.washington.edu/plape/pacificarchwin06/readings/Diamond%20nature%202000.pdf "Taiwan's gift to the world"]|107&nbsp;KB}}'' . ನೇಚರ್‌, ಸಂಪುಟ 403, ಫೆಬ್ರುವರಿ 2000, ಪುಟಗಳು 709-710</ref> ಅಲ್ಲಿ ಫಿಲಿಪೈನ್ಸ್‌ನ ಸ್ಥಳೀಯ ಜನರ ಅಸ್ತಿತ್ವವೂ ಇದ್ದು, ಈ ಪ್ರದೇಶವನ್ನು ಸ್ಪೇನ್‌ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳು ವಸಾಹತೀಕರಣಕ್ಕೆ ಒಳಪಡಿಸಿವೆ. [[ಇರಾಕ್|ಇರಾಕ್‌]], [[ಸಿರಿಯಾ]], ಮತ್ತು [[ಟರ್ಕಿ]]ಯ ಭಾಗಗಳನ್ನು ಒಳಗೊಂಡಿರುವ [[ಮೆಸೊಪಟ್ಯಾಮಿಯಾ|ಮೆಸಪಟ್ಯಾಮಿಯಾ]]ದ ಭೂ-ಸಾಂಸ್ಕೃತಿಕ ಪ್ರದೇಶದ ಕ್ಷೇತ್ರಗಳಿಗೆ ಅಸಿರಿಯನ್ನರು ಮತ್ತು ಮಾರ್ಷ್‌ ಅರಬರು ಸ್ಥಳೀಯರಾಗಿದ್ದಾರೆ. ಲೋರೆಸ್ತಾನ್‌ ಮತ್ತು ಇಲಮ್‌‌ ಪ್ರಾಂತಗಳೊಂದಿಗೆ ಇರುವ ಇರಾನಿನ ಗಡಿಗೆ ಸನಿಹದಲ್ಲಿರುವ ಇರಾಕ್‌ನ ಭಾಗಗಳಲ್ಲಿ ಲೂರ್‌ಗಳು ಕೂಡಾ ವಾಸಿಸುತ್ತಾರೆ. ಬಹ್ರಾನಿ ಜನಗಳು ಸೌದಿ ಅರೇಬಿಯಾದ ಪರ್ಷಿಯನ್‌ ಕೊಲ್ಲಿ ತೀರಪ್ರದೇಶದ ಮೇಲಿರುವ ಕಾಟಿಫ್‌ ಓಯಸಿಸ್‌ ಹಾಗೂ ಬಹ್ರೇನ್‌ ದ್ವೀಪಸಮೂಹದ ಸ್ಥಳೀಯ ಜನರಾಗಿದ್ದಾರೆ. (ನೋಡಿ: ಬಹ್ರೇನ್‌ನ ಐತಿಹಾಸಿಕ ಪ್ರದೇಶ). === ಯುರೋಪ್‌ === {{Main|Indigenous peoples of Europe}} :''ಇದನ್ನೂ ನೋಡಿ: [[:ವರ್ಗ:Indigenous peoples of Europe]] ಮತ್ತು ಐರೋಪ್ಯ ಜನಾಂಗೀಯ ಗುಂಪುಗಳು'' [[File:Adiga pshasha.png|right|thumb|185px|ಓರ್ವ ಸರ್ಕ್ಯಾಸಿಯನ್‌ (ಅಡ್ಯಾಘೆ) ಹುಡುಗಿ]] ಐತಿಹಾಸಿಕ ಅವಧಿಯಲ್ಲಿ ಯುರೋಪ್‌ನ ಬಹುಭಾಗವು ಸುದೀರ್ಘವಾದ ಪರಿಣಾಮದೊಂದಿಗೆ ಐರೋಪ್ಯವಲ್ಲದ ಅಧಿಕಾರದ ಅಸ್ತಿತ್ವಗಳಿಂದ ಎಂದಿಗೂ ವಸಾಹತೀಕರಣಕ್ಕೆ ಒಳಗಾಗಲಿಲ್ಲವಾದ್ದರಿಂದ (ಹಂಗರಿ, ಟರ್ಕಿಷ್‌ ಥ್ರೇಸ್‌, ಟಾಟಾರ್‌ಸ್ತಾನ್‌, ಕಾಲ್ಮಿಕಿಯಾ ಮತ್ತು ಮಾಲ್ಟಾ ಅಥವಾ ಸೈಪ್ರಸ್‌‌‌ನಂಥ<ref>ಟೆಂಪರರಿ ರೂಲ್ಸ್‌ ಆವರ್‌ ಪಾರ್ಟ್ಸ್‌ ಆಫ್‌ ಯುರೋಪ್‌ ಬೈ ನಾನ್‌-ಯುರೋಪಿಯನ್‌ ಪವರ್ಸ್‌ ಇನ್‌ಕ್ಲೂಡ್‌ ಅವರ್‌ ಖಗನಾಟೆ (ಸುಮಾರು 560-800), ಅಲ್‌-ಅಂದಾಲಸ್‌ (711-1492), ಎಮಿರೇಟ್‌ ಆಫ್‌ ಸಿಸಿಲಿ (831-1072), ದಿ ಮಂಗೋಲ್‌‌/ಟಾಟಾರ್‌ ಇನ್‌ವೇಷನ್ಸ್‌ (1223-1480), ಅಂಡ್‌ [[ಆಟಮನ್ ಸಾಮ್ರಾಜ್ಯ|ಒಟ್ಟೋಮನ್‌]] ಕಂಟ್ರೋಲ್‌ ಆಫ್‌ ದಿ ಬಾಲ್ಕನ್ಸ್‌ (1389-1878)</ref> ದ್ವೀಪಗಳನ್ನು ವಾದಯೋಗ್ಯವಾಗಿ ಹೊರತುಪಡಿಸಿ), ಯುರೋಪಿಯನ್ನರ ಬಹುದೊಡ್ಡ ಭಾಗವನ್ನು ಸ್ಥಳೀಯರೆಂದು ಪರಿಗಣಿಸಬಹುದಾಗಿದೆ. ಆದಾಗ್ಯೂ, ''"ಸ್ಥಳೀಯ ಜನರು"'' ಎಂಬ ಶಬ್ದವನ್ನು ಕಟ್ಟುನಿಟ್ಟಾದ ಸ್ವರೂಪಗಳಲ್ಲಿ ವ್ಯಾಖ್ಯಾನಿಸುವಂಥ ವ್ಯಾಪಕವಾಗಿ ಸ್ವೀಕರಿಸಲ್ಪಟ್ಟ ಹಲವಾರು ಸೂತ್ರೀಕರಣಗಳನ್ನು [[ಸಂಯುಕ್ತ ರಾಷ್ಟ್ರ ಸಂಸ್ಥೆ|ವಿಶ್ವಸಂಸ್ಥೆ]], ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ ಮತ್ತು ವಿಶ್ವ ಬ್ಯಾಂಕ್‌‌‌ನಂಥ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಸಂಘಟನೆಗಳು ಮುಂದಿಟ್ಟಿವೆ. ಈ ಲೇಖನದಲ್ಲಿ ಸ್ಥಳೀಯ ಜನರು ಎಂಬ ಪರಿಭಾಷೆಯನ್ನು ಇಂಥದೊಂದು ಸಂಕುಚಿತವಾದ ಪ್ರಜ್ಞೆಯಲ್ಲಿ ಬಳಸಲಾಗಿದೆ. ಯುರೋಪ್‌ನಲ್ಲಿ, ಗುರುತಿಸಲ್ಪಟ್ಟಿರುವ ವರ್ತಮಾನದ ಸ್ಥಳೀಯ ಸಮುದಾಯಗಳು ತುಲನಾತ್ಮಕವಾಗಿ ಕೆಲವೇ ಸಂಖ್ಯೆಯಲ್ಲಿವೆ ಎನ್ನಬಹುದು; ಯುರೇಷಿಯಾದ ಈ ಪರ್ಯಾಯ ದ್ವೀಪದ ದೂರಪ್ರಾಚ್ಯದ ಹಾಗೂ ಉತ್ತರ ಭಾಗದ ನೆಲೆಗಳಿಗೆ ಅವು ಮುಖ್ಯವಾಗಿ ಸೀಮಿತಗೊಳಿಸಲ್ಪಟ್ಟಿವೆ. ಐರೋಪ್ಯ ದೇಶಗಳ ವ್ಯಾಪ್ತಿಗಳೊಳಗೆ ನಾನಾಬಗೆಯ ಜನಾಂಗೀಯ ಅಲ್ಪಸಂಖ್ಯಾತರು ಹರಡಿಕೊಂಡಿರುವುದು ಕಂಡುಬರುವ ಸಂದರ್ಭದಲ್ಲೇ, ಅವರ ಪೈಕಿಯ ಕೆಲವರು ಈಗಲೂ ಕನಿಷ್ಟ ಮಟ್ಟದ ಸಾಂಪ್ರದಾಯಿಕ ಸಂಸ್ಕೃತಿಗಳನ್ನು ಕಾಯ್ದುಕೊಂಡು ಹೋಗುತ್ತಿದ್ದಾರೆ ಮತ್ತು ''ವಸ್ತುತಃ'' ಸ್ಥಳೀಯ ಜನರು ಎಂಬುದಾಗಿ ಅವರು ಗುರುತಿಸಲ್ಪಟ್ಟಿದ್ದಾರೆ. ಗಮನಾರ್ಹವಾದ ಸ್ಥಳೀಯ ಸಮುದಾಯಗಳಲ್ಲಿ ಇವರು ಸೇರಿದ್ದಾರೆ: [[ಸ್ಕ್ಯಾಂಡಿನೇವಿಯ|ಸ್ಕ್ಯಾಂಡಿನೇವಿಯಾ]]ದ ಉತ್ತರ ಭಾಗದ ಸ್ಯಾಮಿ ಜನರು, ರಷ್ಯಾದ ಒಕ್ಕೂಟದ ಉತ್ತರ ಭಾಗದ ನೆನೆಟ್ಸ್‌ ಮತ್ತು ಇತರ ಸ್ಯಾಮಯೆಡ್‌ ಜನಾಂಗದ ಜನರು, ಮತ್ತು ಪಶ್ಚಿಮದ ಉರಲ್ಸ್‌‌‌ನ ಕೋಮಿ ಜನರು. ಸ್ಪೇನ್‌ನ ಉತ್ತರ ಭಾಗ ಮತ್ತು ಫ್ರಾನ್ಸ್‌ನ ನೈಋತ್ಯ ಭಾಗದಲ್ಲಿ ವಾಸಿಸುತ್ತಿರುವ ಬಾಸ್ಕ್‌ ಜನರು, ಯುರೋಪ್‌ನಲ್ಲಿನ ಅತಿ ಹಳೆಯ ಸ್ಥಳೀಯ ಗುಂಪುಗಳ ಪೈಕಿ ಒಬ್ಬರೆನಿಸಿಕೊಂಡಿದ್ದಾರೆ. ಇಂಡೋ-ಐರೋಪ್ಯ ಭಾಷೆಗಳು ಮತ್ತು ಜನರ ಒಳನುಗ್ಗುವಿಕೆಗೆ ಮುಂಚಿತವಾಗಿ, ನವಶಿಲಾಯುಗದ ಯುರೋಪ್‌‌ನ ಸಮುದಾಯಗಳಿಂದ ಜನ್ಮತಾಳಿದ ಕೊನೆಗೆ ಉಳಿದಿರುವ ಜನಾಂಗೀಯ-ಭಾಷಿಕ ಗುಂಪೇ ಬಾಸ್ಕ್ ಜನಗಳದ್ದಾಗಿರುವ ಸಾಧ್ಯತೆಗಳಿವೆ ಎಂಬುದಾಗಿ ವ್ಯಾಪಕವಾಗಿ ಸಮರ್ಥಿಸಲಾಗುತ್ತದೆ. ಬಾಸ್ಕ್‌ ಜನರ ಮೂಲಗಳ ಕುರಿತಾದ ಮತ್ತೊಂದು ಸಿದ್ಧಾಂತವು ಸೂಚಿಸುವ ಪ್ರಕಾರ, ಅವರು ಕನಿಷ್ಟಪಕ್ಷ ಮ್ಯಾಗ್ಡಲೀನಿಯನ್‌ ಅವಧಿಯಿಂದಲೂ ಫ್ರಾಂಕೋ-ಕ್ಯಾಂಟಬ್ರಿಯನ್‌ ಪ್ರದೇಶದಲ್ಲಿ ನಿರಂತರವಾಗಿ ವಾಸಿಸುತ್ತಿರುವ ಪ್ರಾಚೀನ ಶಿಲಾಯುಗದ ಯುರೋಪಿಯನ್ನರ ಒಂದು ಉಳಿದ ಜನಸಮುದಾಯವಾಗಿದ್ದಾರೆ. ಬಾಸ್ಕ್‌ ದೇಶದ ಒಂದು ಆಕ್ರಮಣಕ್ಕೆ ಸಂಬಂಧಿಸಿದ ಪುರಾತತ್ತ್ವಶಾಸ್ತ್ರದ ಏಕೈಕ ಪುರಾವೆಯು ಸುಮಾರು 40,000 ವರ್ಷಗಳಷ್ಟು ಹಿಂದಕ್ಕೆ ಕರೆದುಕೊಂಡು ಹೋಗುತ್ತದೆ; ಈ ಅವಧಿಯಲ್ಲಿ [[ಕ್ರೋಮ್ಯಾಗ್ನನ್‌]] ಜನಾಂಗದ ಜನರು ಯುರೋಪ್‌ನಲ್ಲಿ ಮೊದಲು ಬಂದಿಳಿದರು ಹಾಗೂ ಹೋಮೋ ನಿಯಾಂಡರ್ತಲೆನ್ಸಿಸ್‌‌‌ನ್ನು ಅವರು ಆಕ್ರಮಿಸಿಕೊಂಡರು.<ref>[http://www.randomhouse.com/catalog/display.pperl?isbn=9780676973662&amp;view=excerpt ದಿ ಬಾಸ್ಕ್‌ ಹಿಸ್ಟರಿ ಆಫ್‌ ದಿ ವರ್ಲ್ಡ್‌]</ref> ‌ಕಕೇಷಸ್ ಪ್ರದೇಶವು ತನ್ನ ವೈವಿಧ್ಯತೆಯಲ್ಲಿ ಅನನ್ಯವಾಗಿದ್ದು, ವಿಶ್ವದಲ್ಲಿರುವ ಇದೇ ಗಾತ್ರದ ಯಾವುದೇ ಪ್ರದೇಶದಲ್ಲಿ ಮಾತನಾಡಲಾಗುವ ಭಾಷೆಗಳಿಗಿಂತ ಮಹತ್ತರವಾದ ವೈವಿಧ್ಯತೆಯುಳ್ಳ ಭಾಷೆಗಳನ್ನು ಇಲ್ಲಿ ಮಾತಾಡಲಾಗುತ್ತದೆ. ಕಕೇಷಸ್‌ ಪ್ರದೇಶವು ಸರ್ಕ್ಯಾಸಿಯನ್ನರಂಥ 50ಕ್ಕೂ ಹೆಚ್ಚಿನ ಸಾಂಸ್ಕೃತಿಕ ಅಲ್ಪಸಂಖ್ಯಾತರ ನೆಲೆಯಾಗಿದೆ.<ref>[http://www.britannica.com/eb/article-9021862/Caucasian-peoples ಕಕೇಷಿಯನ್‌ ಪೀಪಲ್ಸ್‌]</ref><ref>[http://arjournals.annualreviews.org/doi/abs/10.1146/annurev.an.06.100177.001435 ಮೌಂಟನ್‌ ಆಫ್‌ ಟಂಗ್ಸ್‌: ದಿ ಲಾಂಗ್ವೇಜಸ್‌ ಆಫ್‌ ದಿ ಕಕೇಷಸ್‌]{{Dead link|date=ಅಕ್ಟೋಬರ್ 2022 |bot=InternetArchiveBot |fix-attempted=yes }}</ref> ಇದನ್ನೂ ನೋಡಿ: ಕಕೇಷಸ್‌ನ ಜನರು‌. === ಓಷಿಯಾನಿಯ === [[File:Suleyman khinalugian.jpg|thumb|185px|ಖಿನಲುಗ್‌ ಜನರು ಕಕೇಷಸ್‌ನ ಸ್ಥಳೀಯ ನಿವಾಸಿಗಳ ಪೈಕಿ ಒಬ್ಬರಾಗಿದ್ದಾರೆ.|link=Special:FilePath/Suleyman_khinalugian.jpg]] [[File:Huli wigman.jpg|thumb|right|upright|ಪಪುವಾ ನ್ಯೂಗಿನಿಯಾದ ದಕ್ಷಿಣ ಭಾಗದ ಪರ್ವತ ಪ್ರದೇಶಗಳಿಗೆ ಸೇರಿದ ಹೂಲಿ ಮನುಷ್ಯ.ನ್ಯೂಗಿನಿಯಾ 1,000ಕ್ಕೂ ಹೆಚ್ಚಿನ ಸ್ಥಳೀಯ ಭಾಷೆಗಳನ್ನು ಹೊಂದಿದೆ.]] {{Main|Indigenous peoples of Oceania}} {{See also|:Category:Indigenous peoples of Oceania}} [[ಒಷ್ಯಾನಿಯ|ಓಷಿಯಾನಿಯಾ]] ಪ್ರದೇಶದಲ್ಲಿನ ವರ್ತಮಾನದ ಪೆಸಿಫಿಕ್‌ ದ್ವೀಪ ರಾಷ್ಟ್ರಗಳ ಪೈಕಿಯ ಅನೇಕ ರಾಷ್ಟ್ರಗಳು, ಸಾವಿರಾರು ವರ್ಷಗಳ ಪಥದುದ್ದಕ್ಕೂ ಪಾಲಿನೇಷಿಯಾದ, ಮೆಲನೇಷಿಯಾದ ಮತ್ತು [[ಮೈಕ್ರೋನೇಷ್ಯಾ|ಮೈಕ್ರೊನೇಷಿಯಾ]]ದ ಜನರಿಂದ ಮೂಲತಃ ತುಂಬಿಕೊಂಡಿದ್ದವು. ಪೆಸಿಫಿಕ್‌ ವಲಯದಲ್ಲಿನ ಐರೋಪ್ಯ ವಸಾಹತಿನ ವಿಸ್ತರಣೆಯು ಇವುಗಳ ಪೈಕಿಯ ಅನೇಕ ರಾಷ್ಟ್ರಗಳನ್ನು ಸ್ಥಳೀಯವಲ್ಲದ ಆಡಳಿತದ ಅಡಿಯಲ್ಲಿ ತಂದಿತು. 20ನೇ ಶತಮಾನದ ಅವಧಿಯಲ್ಲಿ, ಈ ಹಿಂದಿನ ವಸಾಹತುಗಳ ಪೈಕಿಯ ಹಲವಾರು ಪ್ರದೇಶಗಳು ಸ್ವಾತಂತ್ರ್ಯವನ್ನು ಗಳಿಸಿದವು ಹಾಗೂ ಸ್ಥಳೀಯ ನಿಯಂತ್ರಣದ ಅಡಿಯಲ್ಲಿ ರಾಷ್ಟ್ರ-ಸಂಸ್ಥಾನಗಳು ರೂಪುಗೊಂಡವು. ಆದಾಗ್ಯೂ, ನಾನಾಬಗೆಯ ಜನರು ಸ್ಥಳೀಯ ಮಾನ್ಯತೆಗೆ ಸಂಬಂಧಿಸಿದಂತೆ ತಮ್ಮ ಹಕ್ಕುಗಳನ್ನು ಮುಂದಿಟ್ಟಿದ್ದು, ಅಲ್ಲಿ ಈಗಲೂ ಅವರ ದ್ವೀಪಗಳು ಬಾಹ್ಯ ಆಡಳಿತದ ಅಡಿಯಲ್ಲಿವೆ; ಉದಾಹರಣೆಗಳಲ್ಲಿ ಇವರು ಸೇರಿದ್ದಾರೆ: ಗುವಾಮ್‌‌ ಹಾಗೂ ಮೇರಿಯಾನಾಸ್‌ನ ಉತ್ತರ ಭಾಗದ‌ ಚಾರ್‌ಮೊರೋಗಳು ಮತ್ತು [[ಮಾರ್ಶಲ್ ದ್ವೀಪಗಳು|ಮಾರ್ಷಲ್‌ ದ್ವೀಪಗಳ]] ಮಾರ್ಷಲೀಸ್‌ ಜನರು. 1,000 ಮತ್ತು 3,000 ವರ್ಷಗಳ ಹಿಂದಿನ ಅವಧಿಯ ನಡುವೆ ವಾಸಿಸಿದ್ದ ಚಿಕ್ಕ ಗಾತ್ರದ ಮಾನವರ ಕನಿಷ್ಟಪಕ್ಷ 25 ಅವಶೇಷಗಳು, [[ಮೈಕ್ರೋನೇಷ್ಯಾ|ಮೈಕ್ರೊನೇಷಿಯಾ]]ದಲ್ಲಿನ [[ಪಲಾವು]] ದ್ವೀಪಗಳ ಮೇಲೆ ಇತ್ತೀಚೆಗಷ್ಟೇ ಕಂಡುಬಂದವು.<ref>[https://www.theguardian.com/science/2008/mar/12/fossils ಪಿಗ್ಮಿ ಹ್ಯೂಮನ್‌ ರಿಮೇಯ್ನ್ಸ್‌ ಫೌಂಡ್‌ ಆನ್‌ ರಾಕ್‌ ಐಲೆಂಡ್ಸ್‌], ಸೈನ್ಸ್‌ | ದಿ ಗಾರ್ಡಿಯನ್‌</ref> ಓಷಿಯಾನಿಯಾದ ಬಹುತೇಕ ಭಾಗಗಳಲ್ಲಿ, ಸ್ಥಳೀಯ ಜನರು ಸಂಖ್ಯೆಯಲ್ಲಿ ವಸಾಹತುಗಾರರ ಸಂತತಿಯವರನ್ನು ಮೀರಿಸುತ್ತಾರೆ. ಇದಕ್ಕಿರುವ ವಿನಾಯಿತಿಗಳಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಮತ್ತು [[ಹವಾಯಿ]] ಪ್ರದೇಶಗಳು ಸೇರಿವೆ. 2001ರ ಆಸ್ಟ್ರೇಲಿಯಾದ ಜನಗಣತಿಯ ಅನುಸಾರ, ಆಸ್ಟ್ರೇಲಿಯಾದ ಸ್ಥಳೀಯರು ಒಟ್ಟು ಜನಸಂಖ್ಯೆಯ 2.4%ನಷ್ಟು ಭಾಗವನ್ನು ಪ್ರತಿನಿಧಿಸಿದರೆ, ನ್ಯೂಜಿಲೆಂಡ್‌ನಲ್ಲಿ ಜನಸಂಖ್ಯೆಯ ಕನಿಷ್ಟಪಕ್ಷ 14.6%ನಷ್ಟು ಭಾಗವನ್ನು ಸ್ಥಳೀಯ ಮಾವೊರಿ ಜನರು ಪ್ರತಿನಿಧಿಸುತ್ತಾರೆ; ಎಲ್ಲ ಮಾವೊರಿ ನಿವಾಸಿಗಳ ಪೈಕಿಯ ಅರ್ಧಕ್ಕೂ ಕೊಂಚಮಟ್ಟಿಗೆ ಹೆಚ್ಚಿನ (53%) ಭಾಗವು ಸಂಪೂರ್ಣವಾಗಿ ಮಾವೊರಿಗಳಾಗಿ ಗುರುತಿಸಲ್ಪಡುತ್ತದೆ. ಮಾವೊರಿ ಜನರು ಪಾಲಿನೇಷಿಯಾಗೆ ಸ್ಥಳೀಯರಾಗಿದ್ದು, ತುಲನಾತ್ಮಕವಾಗಿ ಇತ್ತೀಚೆಗಷ್ಟೇ ನ್ಯೂಜಿಲೆಂಡ್‌ನಲ್ಲಿ ನೆಲೆಗೊಂಡಿದ್ದಾರೆ ಮತ್ತು ಅವರ ವಲಸೆಗಳು 1000-1200 CEಯ ನಡುವೆ ಸಂಭವಿಸಿರಬಹುದು ಎಂದು ಭಾವಿಸಲಾಗಿದೆ. ನ್ಯೂಜಿಲೆಂಡ್‌ನಲ್ಲಿ, ಸಂಪರ್ಕ-ಪೂರ್ವ ಮಾವೊರಿ ಬುಡಕಟ್ಟುಗಳು ಒಂದು ಏಕೈಕ ಜನರಾಗಿರಲಿಲ್ಲ, ಹೀಗಾಗಿ ಬುಡಕಟ್ಟಿನ (iwi) ವ್ಯವಸ್ಥೆಗಳಾಗಿ ಹೊರಹೊಮ್ಮಿರುವ ತೀರಾ ಇತ್ತೀಚಿನ ಗುಂಪಾಗುವಿಕೆಯು, ತೀರಾ ಇತ್ತೀಚಿನ ಕಾಲದಲ್ಲಿನ ಒಂದು ಹೆಚ್ಚು ಔಪಚಾರಿಕ ವ್ಯವಸ್ಥೆ ಎನಿಸಿಕೊಂಡಿದೆ. ವೈಟಾಂಗಿಯ ಒಡಂಬಡಿಕೆ ಎಂದು ಕರೆಯಲ್ಪಡುವ ಬ್ರಿಟಿಷರೊಂದಿಗಿನ ಒಡಂಬಡಿಕೆಯೊಂದಕ್ಕೆ ಮಾವೊರಿ ಬುಡಕಟ್ಟಿನ ಅನೇಕ ನಾಯಕರು ಸಹಿಹಾಕಿದರು. ಇದರಿಂದಾಗಿ, ಭೂರಾಜ್ಯಶಾಸ್ತ್ರದ ಆಧುನಿಕ ಅಸ್ತಿತ್ವವಾದ ನ್ಯೂಜಿಲೆಂಡ್‌ ಪ್ರದೇಶವು ಭಾಗಶಃ ಸಮ್ಮತಿಯಿಂದ ಸ್ಥಾಪಿಸಲ್ಪಟ್ಟಂತಾಯಿತು. ಆದಾಗ್ಯೂ, ಅವರು ಸಹಿಹಾಕಿದ ವೈಟಾಂಗಿಯ ಒಡಂಬಡಿಕೆಯ ಮಾವೊರಿ ಭಾಷೆಯ ಅನುವಾದವು ಸಂದಿಗ್ಧವಾಗಿ ಪದಗಳಲ್ಲಿ ನಿರೂಪಿಸಲ್ಪಟ್ಟಿದೆ ಮತ್ತು ಅದು ಇಂಗ್ಲಿಷ್‌ ಆವೃತ್ತಿಯೊಂದಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುವುದಿಲ್ಲ. ಸದರಿ ಒಡಂಬಡಿಕೆ ಪ್ರಕ್ರಿಯೆಯು 'ಸ್ಥಳೀಕ' ಸಮುದಾಯಕ್ಕೆ ಬ್ರಿಟಿಷ್‌ ಪೌರತ್ವವನ್ನು ನೀಡಿತು. ಆದಾಗ್ಯೂ, ಮೊದಲ ಬ್ರಿಟಿಷ್‌ ನೆಲಸಿಗರ ಪೈಕಿಯ ಕೆಲವೊಬ್ಬರು ವೈಟಾಂಗಿಯ ಒಡಂಬಡಿಕೆಯನ್ನು ಉಪೇಕ್ಷಿಸಿದರು ಹಾಗೂ ವಸಾಹತುಗಾರಿಕೆಯ ಒಂದಷ್ಟು ಕಾನೂನುಬಾಹಿರ ವರ್ತನೆಗಳು ಮತ್ತು ಯುದ್ಧದ ಕಾರಣದಿಂದ (ಮಾವೊರಿ ಜನರು ಮತ್ತು ಮೊದಲ ನೆಲಸಿಗರ ನಡುವೆ ನ್ಯಾಯಸಮ್ಮತವಾದ ಭೂಮಿಯ ಮಾರಾಟವು ಅಲ್ಲಿ ಇದ್ದರೂ ಸಹ) ಮಾವೊರಿ ಜನರು ತಮ್ಮ ಭೂಪ್ರದೇಶ ಹಾಗೂ ಸಂಪನ್ಮೂಲಗಳ 95%ನಷ್ಟು ಭಾಗವನ್ನು ಕಳೆದುಕೊಂಡರು. ಇದು 1850ರ ದಶಕದಿಂದ ಮೊದಲ್ಗೊಂಡು 1970ರ ದಶಕದವರೆಗೂ ಮುಂದುವರೆಯಿತು. ಇದರ ಪರಿಣಾಮವಾಗಿ, ಬೃಹತ್‌ ಸಂಖ್ಯೆಯ ಮಾವೊರಿ ಜನರ ಸಮಾಜೋ-ಆರ್ಥಿಕ ಅಮುಖ್ಯೀಕರಣವು ದೊಡ್ಡ ಪ್ರಮಾಣದಲ್ಲಿ ಸಂಭವಿಸಿತು. 1970ರ ದಶಕದಿಂದಲೂ ಮಾವೊರಿ ಜನರು ಒಂದು ಸಾಂಸ್ಕೃತಿಕ ಪುನರುಜ್ಜೀವನವನ್ನು ಹಾಗೂ ಒಂದು ರಾಜಕೀಯದ ಪ್ರಚೋದನೆಯನ್ನು ದಾಖಲಿಸಿದ್ದಾರೆ; ವೈಟಾಂಗಿ ನ್ಯಾಯಾಧಿಕರಣ [http://www.waitangi-tribunal.govt.nz/ ] ಪ್ರಕ್ರಿಯೆಯ ಮೂಲಕ ತಮ್ಮ ಭೂಮಿ, ಸಂಪನ್ಮೂಲಗಳು ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ತಮ್ಮ ಒಡಂಬಡಿಕೆಯ ಹಕ್ಕುಗಳನ್ನು ಸಮರ್ಥಿಸಲು ಅವರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಮಾವೊರಿ ಭಾಷೆ ಮತ್ತು ಸಂಸ್ಕೃತಿಯ ಕಾನೂನುಬದ್ಧ ಮಾನ್ಯತೆಗೆ ಇದು ಕಾರಣವಾಗಿದೆ ಮತ್ತು ಒಂದಷ್ಟು ಭೂಮಿ, ಸಂಪನ್ಮೂಲಗಳು ಮತ್ತು ಹಣವು ಮಾವೊರಿ ಜನರಿಗೆ ಮರಳಲು ಇದು ಕಾರಣವಾಗಿದೆ; ಇದರಿಂದಾಗಿ ಮಾವೊರಿ ಜನರ ಇಂದಿನ ವ್ಯವಹಾರಗಳು 14 ಶತಕೋಟಿ NZD$ಗೂ ಹೆಚ್ಚಿನ ಒಂದು ಅಂದಾಜಿಸಲ್ಪಟ್ಟ ಮೌಲ್ಯವನ್ನು ಹೊಂದಿವೆ. ಮಾವೊರಿ ಜನರು ಒಂದು ಪ್ರಮುಖ ರಾಜಕೀಯ ಪಕ್ಷವನ್ನೂ ರೂಪಿಸಿದ್ದಾರೆ. [[ಪಾಪುಅ ನ್ಯೂ ಗಿನಿ|ಪಪುವಾ ನ್ಯೂಗಿನಿಯಾ (PNG)]] ಸ್ವತಂತ್ರ ಸಂಸ್ಥಾನವು ಸ್ಥಳೀಯ ಸಮಾಜಗಳ ಒಂದು ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ್ದು, 5 ದಶಲಕ್ಷಕ್ಕೆ ಸ್ವಲ್ಪವೇ ಹೆಚ್ಚಿನ ಒಂದು ಒಟ್ಟು ಜನಸಂಖ್ಯೆಯ ಪೈಕಿ ವಿಭಿನ್ನ ಬುಡಕಟ್ಟಿನ ಸುಮಾರು 700+ ಗುಂಪುಗಳು ಗುರುತಿಸಲ್ಪಟ್ಟಿವೆ. PNG ಸಂವಿಧಾನ ಮತ್ತು ಇತರ ಕಾಯಿದೆಗಳು ಸಾಂಪ್ರದಾಯಿಕವಾದ ಅಥವಾ ಸಂಪ್ರದಾಯ-ಆಧರಿತ ಆಚರಣೆಗಳನ್ನು ಮತ್ತು ಭೂಮಿ ಒಡೆತನವನ್ನು ಗುರುತಿಸುತ್ತವೆ ಹಾಗೂ ಆಧುನಿಕ ಸಂಸ್ಥಾನದ ವ್ಯಾಪ್ತಿಯೊಳಗೆ ಈ ಸಾಂಪ್ರದಾಯಿಕ ಸಮಾಜಗಳ ಕಾರ್ಯಸಾಧ್ಯತೆಯನ್ನು ಉತ್ತೇಜಿಸುವುದಕ್ಕಾಗಿ ರೂಪರೇಖೆಗಳನ್ನು ಸ್ಪಷ್ಟವಾಗಿ ಸೂಚಿಸುತ್ತವೆ. ಆದಾಗ್ಯೂ, ಭೂಮಿಯ ಬಳಕೆ ಮತ್ತು ಸಂಪನ್ಮೂಲದ ಹಕ್ಕುಗಳಿಗೆ ಸಂಬಂಧಿಸಿದ ಹಲವಾರು ಘರ್ಷಣೆಗಳು ಮತ್ತು ವಿವಾದಗಳು, ಸ್ಥಳೀಯ ಗುಂಪುಗಳು, ಸರ್ಕಾರ ಮತ್ತು ಸಾಂಸ್ಥಿಕ ಘಟಕಗಳ ನಡುವೆ ಈಗಲೂ ಮುಂದುವರಿಯುತ್ತಿವೆ. ==ಹಕ್ಕುಗಳು, ವಿವಾದಾಂಶಗಳು ಮತ್ತು ಕಾಳಜಿಗಳು== {{Indigenous rights}} ಸ್ಥಳೀಯ ಸಾಂಸ್ಕೃತಿಕ ಗುರುತು ಎಲ್ಲೆಲ್ಲಿ ಸಮರ್ಥಿಸಲ್ಪಟ್ಟಿವೆಯೋ, ಅಲ್ಲಿ ಸಾಮಾಜಿಕ ವಿವಾದಾಂಶಗಳು ಮತ್ತು ಕಾಳಜಿಗಳ ಒಂದು ನಿರ್ದಿಷ್ಟ ವರ್ಗವು ಧ್ವನಿಸಬಹುದಾಗಿರುತ್ತದೆ; ಇದು (ಕನಿಷ್ಟಪಕ್ಷ ಭಾಗಶಃ ಪ್ರಮಾಣದಲ್ಲಿ) ಅವರ ಸ್ಥಳೀಯ ಸ್ಥಾನಮಾನದಿಂದ ಹುಟ್ಟಿಕೊಂಡಿರಬಹುದು, ಅಥವಾ ಅವರ ಸ್ಥಳೀಯ ಸ್ಥಾನಮಾನದೊಂದಿಗೆ ಸಂಬಂಧಿಸಿದ ಒಂದು ನಿರ್ದಿಷ್ಟ ಆಯಾಮವನ್ನು ಹೊಂದಿರಬಹುದು. ಈ ಕಾಳಜಿಗಳು ಅನೇಕ ವೇಳೆ ಸಾಮಾನ್ಯವಾಗಿ ಸಮರ್ಥಿಸಲ್ಪಡುತ್ತವೆ ಅಥವಾ ಇತರ ಸಮಾಜಗಳ ಮೇಲೂ ಪ್ರಭಾವ ಬೀರುತ್ತವೆ; ಮತ್ತು ಇವನ್ನು ಸ್ಥಳೀಯ ಗುಂಪುಗಳು ಅವಶ್ಯವಾಗಿ ಅನನ್ಯವೆಂಬಂತೆ ಅನುಭವಿಸುವುದಿಲ್ಲ. ಸ್ಥಳೀಯ ಜನರ ವೈವಿಧ್ಯತೆಯ ಹೊರತಾಗಿಯೂ ಗಮನಿಸಬಹುದಾದ ಒಂದು ಅಂಶವೆಂದರೆ, ಚಾಲ್ತಿಯಲ್ಲಿರುವ ಅಥವಾ ಆಕ್ರಮಿಸುತ್ತಿರುವ ಸಮಾಜದೊಂದಿಗೆ ವ್ಯವಹರಿಸುತ್ತಿರುವಾಗ ಅವರು ಸಾಮಾನ್ಯ ಸಮಸ್ಯೆಗಳು ಮತ್ತು ವಿವಾದಾಂಶಗಳನ್ನು ಹಂಚಿಕೊಳ್ಳುತ್ತಾರೆ. ಸ್ಥಳೀಯ ಜನರ ಸಂಸ್ಕೃತಿಗಳು ಕಳೆದುಹೋಗುತ್ತಿವೆ ಎಂಬುದರ ಕುರಿತಾಗಿ ಮತ್ತು ಸ್ಥಳೀಯ ಜನರು ತಮ್ಮ ಸುತ್ತುಮುತ್ತಲ ಸಮಾಜಗಳಿಂದ ಸ್ವೀಕರಿಸಲ್ಪಡುವಂತಾಗಲು ಅಥವಾ ಮೈಗೂಡಿಸಿಕೊಳ್ಳುವಂತಾಗಲು ಭೇದಭಾವ ಮತ್ತು ಒತ್ತಡಕ್ಕೆ ಒಳಗಾಗುತ್ತಾರೆ ಎಂಬ ಕಾಳಜಿಯನ್ನು ಅವರು ಸಾಮಾನ್ಯವಾಗಿ ಹೊಂದಿರುತ್ತಾರೆ. ಈ ಲೇಖನದ ಕೊನೆಯಲ್ಲಿ ಪಟ್ಟಿಮಾಡಲಾದ ಸರಿಸುಮಾರು ಎಲ್ಲಾ ಜನರ ಪ್ರದೇಶಗಳು ಮತ್ತು ಸಂಸ್ಕೃತಿಗಳು ಅಪಾಯದಲ್ಲಿ ಸಿಲುಕಿವೆ ಎಂಬ ವಾಸ್ತವಾಂಶದಿಂದ ಇದು ಸಮರ್ಥಿಸಲ್ಪಟ್ಟಿದೆ. ಸಾಖಾ ಮತ್ತು ಕೋಮಿ ಜನರು ([[ರಷ್ಯಾ]]ದ ಉತ್ತರ ಭಾಗದ ಸ್ಥಳೀಯ ಜನರ ಪೈಕಿಯ ಎರಡು ಪ್ರಭೇದಗಳು) ಇದಕ್ಕಿರುವ ಗಮನಾರ್ಹ ವಿನಾಯಿತಿಗಳಾಗಿದ್ದು, ಇವರು ರಷ್ಯಾದ ಸಂಸ್ಥಾನದ ವ್ಯಾಪ್ತಿಯೊಳಗೆ ತಮ್ಮದೇ ಆದ ಸ್ವಯಮಾಧಿಕಾರದ ಗಣರಾಜ್ಯಗಳ ನಿಯಂತ್ರಣವನ್ನು ಹೊಂದಿದ್ದಾರೆ; ಹಾಗೆಯೇ, ಇನ್ಯೂಯಿಟ್‌ ಎಸ್ಕಿಮೊಗಳು ನ್ಯೂನಾವಟ್‌‌‌ನ (ಇದು 1999ರಲ್ಲಿ ಸೃಷ್ಟಿಸಲ್ಪಟ್ಟಿತು) ಭೂಪ್ರದೇಶದ ಒಂದು ಬಹುಭಾಗವನ್ನು ರೂಪಿಸುತ್ತಾರೆ. ಸಾಧ್ಯವಾದಷ್ಟು ಮಟ್ಟಿಗೆ ಸಾಂಸ್ಕೃತಿಕ ವೈವಿಧ್ಯತೆಯ ಒಂದು ವ್ಯಾಪಕ ಶ್ರೇಣಿಯನ್ನು ಸಂರಕ್ಷಿಸುವುದು ಮಾನವ ಜಾತಿಗೆ ಒಟ್ಟಾರೆಯಾಗಿ ಸಂಬಂಧಿಸಿದ ಒಂದು ಪ್ರಮುಖ ಆದ್ಯತೆಯಾಗಬೇಕು, ಮತ್ತು ಈ ಸಾಹಸದಲ್ಲಿ ಸ್ಥಳೀಯ ಸಂಸ್ಕೃತಿಗಳ ಸಂರಕ್ಷಣೆಯು ಪ್ರಧಾನವಾಗಿ ಹೊರಹೊಮ್ಮಬೇಕು ಎಂಬ ವಾದಗಳನ್ನೂ ಕೆಲವೊಮ್ಮೆ ಮಂಡಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಒಂದು ಉದಾಹರಣೆಯು 2002ರಲ್ಲಿ ಸಂಭವಿಸಿತು; ಈ ಅವಧಿಯಲ್ಲಿ [[ಬೋಟ್ಸ್ವಾನ|ಬೋಟ್ಸ್‌ವಾನಾ]]ದ ಸರ್ಕಾರವು ಸಾನ್‌ ಎಂಬುದಾಗಿ ಕರೆಯಲ್ಪಡುತ್ತಿದ್ದ ಕಲಹರಿ ಬುಷ್‌ಮೆನ್‌ ಜನರನ್ನು ತನ್ನ ಪ್ರದೇಶಗಳಿಂದ ಹೊರಹಾಕಿತು; ಈ ಪ್ರದೇಶಗಳಲ್ಲಿ ಆ ಜನರು ಕನಿಷ್ಟಪಕ್ಷ ಇಪ್ಪತ್ತು ಸಾವಿರ ವರ್ಷಗಳಿಂದಲೂ ವಾಸವಾಗಿದ್ದರು ಎಂಬುದು ಗಮನಾರ್ಹ ಅಂಶವಾಗಿತ್ತು. ಬುಷ್‌ಮೆನ್‌ ಜನರನ್ನು "ಶಿಲಾಯುಗ ಜೀವಿಗಳು" <ref>{{cite web|last=Simpson |first=John |url=http://news.bbc.co.uk/2/hi/africa/4480883.stm |title=Africa &#124; Bushmen fight for homeland |publisher=BBC News |date=2005-05-02 |accessdate=2010-06-30}}</ref> ಎಂಬುದಾಗಿ ಅಧ್ಯಕ್ಷ ಫೆಸ್ಟಸ್‌ ಮೊಗಾಯ್‌ ವರ್ಣಿಸಿದ್ದಾನೆ; ಸ್ಥಳೀಯ ಸರ್ಕಾರಕ್ಕೆ ಸಂಬಂಧಿಸಿದ ಓರ್ವ ಸಚಿವೆಯಾದ ಮಾರ್ಗರೇಟ್‌ ನಶಾ, ಅವರ ಉಚ್ಚಾಟನೆಗೆ ಸಂಬಂಧಿಸಿದಂತೆ ಹೊರಬಿದ್ದ ಸಾರ್ವಜನಿಕ ಟೀಕೆಗಳನ್ನು, ಆನೆಗಳನ್ನು ಕೊಂದುಹಾಕುವಾಗ ಕೇಳಲ್ಪಡುವ ಟೀಕೆಗಳಿಗೆ ಹೋಲಿಸಿದಳು.<ref>{{cite news| url=https://www.theguardian.com/Columnists/Column/0,,1735617,00.html | work=The Guardian | location=London | title=Who really belongs to another age - bushmen or the House of Lords? | first=George | last=Monbiot | date=21 March 2006 | accessdate=5 May 2010}}</ref> 2006ರಲ್ಲಿ ಬೋಟ್ಸ್‌ವಾನಾದ ಉಚ್ಚ ನ್ಯಾಯಾಲಯವು ಒಂದು ತೀರ್ಪನ್ನು ನೀಡಿ, ಮಧ್ಯ ಕಲಹರಿಯ ಆಟದ ಮೀಸಲು ಪ್ರದೇಶದಲ್ಲಿನ ತಮ್ಮ ಭೂಪ್ರದೇಶಕ್ಕೆ ಮರಳಲು ಬುಷ್‌ಮೆನ್‌ ಜನರು ಒಂದು ಹಕ್ಕನ್ನು ಹೊಂದಿದ್ದಾರೆ ಎಂದು ತಿಳಿಸಿತು.<ref>{{cite news| url=http://news.bbc.co.uk/2/hi/africa/6191185.stm | work=BBC News | title=Botswana bushmen ruling accepted | date=18 December 2006 | accessdate=5 May 2010}}</ref><ref>{{Cite web |url=http://www.namibian.com.na/2006/December/national/0664B6623B.html |title=ಆರ್ಕೈವ್ ನಕಲು |access-date=2008-12-03 |archive-date=2008-12-03 |archive-url=https://web.archive.org/web/20081203144046/http://www.namibian.com.na/2006/December/national/0664B6623B.html |url-status=dead }}</ref> ==== ಮನ್ನಣೆ ಪಡೆದಿರುವ ಸಂಘಟನೆಗಳು ==== {{See also|List of indigenous rights organizations}} [[File:Indigenous rights organizations.PNG|left|thumb|ಸ್ಥಳೀಯ ಹಕ್ಕುಗಳಿಗಾಗಿ ಹೋರಾಡುವ ಸಂಘಟನೆಗಳು.|link=Special:FilePath/Indigenous_rights_organizations.PNG]] ಸ್ಥಳೀಯ ಜನರ ಸಂರಕ್ಷಣೆ ಅಥವಾ ಅಧ್ಯಯನಕ್ಕೆಂದು ನಾನಾಬಗೆಯ ಸಂಘಟನೆಗಳು ಸಮರ್ಪಿಸಿಕೊಂಡಿವೆ. ಇವುಗಳ ಪೈಕಿಯ ಹಲವಾರು ಸಂಘಟನೆಗಳು, ಸರ್ಕಾರಗಳು ಮತ್ತು ಅಂತರರಾಷ್ಟ್ರೀಯ ಸಂಘಟನೆಗಳ ಜೊತೆಗಿನ ಸ್ಥಳೀಯ ವಿವಾದಾಂಶಗಳ ಕುರಿತಾದ ಸಮಾಲೋಚನೆಗಳಲ್ಲಿ ಸ್ಥಳೀಯ ಜನರ ಗುಂಪುಗಳ ಪರವಾಗಿ ಓರ್ವ ಮಧ್ಯಸ್ಥಗಾರ ಅಥವಾ ಪ್ರತಿನಿಧಿಯಾಗಿ ವರ್ತಿಸಲು ಅಗತ್ಯವಾದ ಆಧಾರಗಳು ಅಥವಾ ರುಜುವಾತುಗಳನ್ನು ವ್ಯಾಪಕವಾಗಿ ಗುರುತಿಸಿವೆ. ಅಂಥ ಸಂಘಟನೆಗಳಲ್ಲಿ ಇವು ಸೇರಿವೆ: * ಆಫ್ರಿಕನ್‌ ಕಮಿಷನ್‌ ಆನ್‌ ಹ್ಯೂಮನ್‌ ಅಂಡ್‌ ಪೀಪಲ್‌ಸ್‌' ರೈಟ್ಸ್‌ (ACHPR) * ಸೆಂಟರ್‌ ಫಾರ್‌ ವರ್ಲ್ಡ್‌ ಇಂಡಿಜಿನಸ್‌ ಸ್ಟಡೀಸ್‌ * ಕಲ್ಚರಲ್‌ ಸರ್ವೈವಲ್‌ * ಫ್ರೆಂಡ್ಸ್‌ ಆಫ್‌ ಪೀಪಲ್ಸ್‌ ಕ್ಲೋಸ್‌ ಟು ನೇಚರ್‌ (fPcN) * ಇನ್‌ಕಮಿಂಡಿಯೋಸ್‌ ಸ್ವಿಜರ್ಲೆಂಡ್‌ * ಇಂಡಿಜಿನಸ್‌ ಡೈಲಾಗ್ಸ್‌ * ಇಂಡಿಜಿನಸ್‌ ಪೀಪಲ್ಸ್‌ ಆಫ್‌ ಆಫ್ರಿಕಾ ಕೋ-ಆರ್ಡಿನೇಟಿಂಗ್‌ ಕಮಿಟಿ (IPACC) * ಇಂಟರ್‌ನ್ಯಾಷನಲ್‌ ವರ್ಕ್‌ ಗ್ರೂಪ್‌ ಫಾರ್‌ ಇಂಡಿಜಿನಸ್‌ ಅಫೇರ್ಸ್‌ (IWGIA) * ಸರ್ವೈವಲ್ ಇಂಟರ್‌ನ್ಯಾಷನಲ್ * ಸೊಸೈಟಿ ಫಾರ್‌ ಥ್ರೆಟನ್ಡ್‌ ಪೀಪಲ್ಸ್‌ (GfbV) === ವಿಶ್ವದ ಸ್ಥಳೀಯ ಜನರ ಅಂತರರಾಷ್ಟ್ರೀಯ ದಿನ === ವಿಶ್ವದ ಸ್ಥಳೀಯ ಜನರ ಅಂತರರಾಷ್ಟ್ರೀಯ ದಿನವು ಆಗಸ್ಟ್‌ 9ರಂದು ಬರುತ್ತದೆ. ಮಾನವ ಹಕ್ಕುಗಳ ಕುರಿತಾದ ಆಯೋಗದ, ಭೇದಭಾವವನ್ನು ತಡೆಗಟ್ಟುವಿಕೆಯ ಹಾಗೂ ಅಲ್ಪಸಂಖ್ಯಾತರ ಸಂರಕ್ಷಣೆಯ ಕುರಿತಾದ ಉಪಆಯೋಗದ ಸ್ಥಳೀಯ ಸಮುದಾಯಗಳ ವಿಶ್ವಸಂಸ್ಥೆಯ ಕಾರ್ಯನಿರತ ಗುಂಪಿನ ಮೊದಲ ಸಭೆಯು 1982ರಲ್ಲಿ ನಡೆದ ದಿನಾಂಕವು ಇದೇ ಆಗಿರುವುದರಿಂದ, ಸದರಿ ದಿನಾಚರಣೆಗೆ ಇದೇ ಪ್ರಶಸ್ತ ದಿನವೆಂದು ಆಯ್ಕೆಮಾಡಲಾಗಿದೆ. ವಿಶ್ವದ ಸ್ಥಳೀಯ ಜನರ ಅಂತರರಾಷ್ಟ್ರೀಯ ದಶಕದ ಸಂದರ್ಭದಲ್ಲಿ ಪ್ರತಿ ವರ್ಷದ ಆಗಸ್ಟ್‌ 9ರಂದು ವಿಶ್ವದ ಸ್ಥಳೀಯ ಜನರ ಅಂತರರಾಷ್ಟ್ರೀಯ ದಿನವನ್ನು ಆಚರಿಸಬೇಕೆಂದು UN ಸಾರ್ವತ್ರಿಕ ಸಭೆಯು 1994ರ ಡಿಸೆಂಬರ್‌ 23ರಂದು ತೀರ್ಮಾನಿಸಿತು (ನಿರ್ಣಯ 49/214). ನಂತರದಲ್ಲಿ 2004ರ ಡಿಸೆಂಬರ್‌ 20ರಂದು ಸಭೆಯು ತೀರ್ಮಾನವೊಂದನ್ನು ಹೊರಡಿಸಿ, ವಿಶ್ವದ ಸ್ಥಳೀಯ ಜನರ ಎರಡನೇ ಅಂತರರಾಷ್ಟ್ರೀಯ ದಶಕದ ಸಂದರ್ಭದಲ್ಲಿ (2005–2014) ಸ್ಥಳೀಯ ಜನರ ಅಂತರರಾಷ್ಟ್ರೀಯ ದಿನದ ಆಚರಣೆಯನ್ನು ಮುಂದುವರಿಸಬೇಕು ಎಂಬುದಾಗಿ ಘೋಷಿಸಿತು (ನಿರ್ಣಯ 59/174).<ref>[https://web.archive.org/web/20010820132408/https://www.un.org/depts/dhl/indigenous/ ಇಂಟರ್‌‌ನ್ಯಾಷನಲ್‌ ಡೇ ಆಫ್‌ ದಿ ವರ್ಲ್ಡ್ಸ್‌ ಇಂಡಿಜಿನಸ್‌ ಪೀಪಲ್‌ - 9 ಆಗಸ್ಟ್‌]</ref> ==ಜ್ಞಾನ ಮತ್ತು ಸಂಸ್ಕೃತಿ== {{Main|Traditional knowledge}} ಸ್ಥಳೀಯ ಸಂಸ್ಕೃತಿಗಳು, ಹೊರಾಂಗಣ ಶಿಕ್ಷಣ ಮತ್ತು ಪರಿಸರೀಯ ಅರಿವಿನ ವಿಷಯಗಳು ಈಗ ಅಪವಾದಾತ್ಮಕವಾಗಿ ಸಂಗತವಾಗಿದ್ದು, ನಾವೀಗ ಈ ಆರನೇ ಜಾಗತಿಕ ಜಾತಿ ಅಳಿವಿನ (ಹಾಲಸೀನ್‌ ಕಲ್ಪದ ಅಳಿವು) ಅವಧಿಯಲ್ಲಿದ್ದೇವೆ. ಒಂದು ನಿರ್ದಿಷ್ಟ ಪ್ರದೇಶ ಅಥವಾ ದೇಶದಲ್ಲಿ ಅಸ್ತಿತ್ವದಲ್ಲಿರುವ ಮತ್ತು ಸ್ವಾಭಾವಿಕವಾಗಿ ಬೆಳೆಯುವ ಸಂಸ್ಕೃತಿಗಳಿಗೆ ಸ್ಥಳೀಯ ಎಂಬ ಶಬ್ದವು ಉಲ್ಲೇಖಿಸಲ್ಪಡುತ್ತದೆ ಹಾಗೂ ಇಂಥ ಸನ್ನಿವೇಶಗಳಲ್ಲಿರುವವರನ್ನು ಅನೇಕವೇಳೆ ಸ್ಥಳೀಕರು ಎಂದು ಕರೆಯಲಾಗುತ್ತದೆ. ಐತಿಹಾಸಿಕವಾಗಿ ಹೇಳುವುದಾದರೆ, ಸ್ಥಳೀಯ ಸಂಸ್ಕೃತಿಗಳು ಅನೇಕ ಪೀಳಿಗೆಗಳವರೆಗೆ ಒಂದು ನಿರ್ದಿಷ್ಟ ಜೈವಿಕ ಪ್ರದೇಶದಲ್ಲಿ ನೆಲೆಯೂರಿರುತ್ತವೆ ಮತ್ತು ಅಲ್ಲಿ ಸಮರ್ಥನೀಯವಾಗಿ ಹೇಗೆ ಜೀವಿಸಬೇಕು ಎಂಬುದರ ಕುರಿತು ಸಾಮಾನ್ಯವಾಗಿ ಕಲಿತಿರುತ್ತವೆ. ಈ ಗುಣಮಟ್ಟವು, ನಿಜವಾದ ಅರ್ಥದಲ್ಲಿ ಸ್ಥಳೀಯವಾಗಿರುವ ಸಂಸ್ಕೃತಿಗಳನ್ನು ವರ್ತಮಾನದಲ್ಲಿನ ಒಂದು ಅನನ್ಯ ಸ್ಥಾನದಲ್ಲಿ ಅನೇಕ ವೇಳೆ ಇರಿಸುತ್ತವೆ; ತಮ್ಮ ಜೈವಿಕ ಪ್ರದೇಶದ ಪರಸ್ಪರ ಸಂಬಂಧಗಳು, ಅಗತ್ಯಗಳು, ಪ್ರಯೋಜನಗಳು ಮತ್ತು ಅಪಾಯಗಳ ಕುರಿತಾಗಿ [[ಜ್ಞಾನ]]ವನ್ನು ಸಂಪಾದಿಸಿಕೊಳ್ಳಲಿ ಎಂಬುದು ಇದರ ಹಿಂದಿನ ಉದ್ದೇಶವಾಗಿರುತ್ತದೆ. ಯಾವ ಸ್ಥಳೀಕರ ಸಂಸ್ಕೃತಿಗಳು ಸವೆದುಹೋಗಿವೆಯೋ ಅಥವಾ ಯಾರು ಪಲ್ಲಟಗೊಳಿಸಲ್ಪಟ್ಟಿದ್ದಾರೋ ಅಂಥ ಸ್ಥಳೀಕರಿಗೆ ಸಂಬಂಧಿಸಿ ಇದು ಎಲ್ಲ ಸಮಯದಲ್ಲೂ ಸತ್ಯವಾಗಿ ಪರಿಣಮಿಸುವುದಿಲ್ಲ. ಸಮಾಜದೊಂದಿಗೆ ಸಂಬಂಧಿಸಿರುವ ಸ್ವಾಭಾವಿಕ ಪರಿಸರದ ಸಂಪನ್ಮೂಲಗಳಿಗೆ ನಿರ್ದಿಷ್ಟವಾಗಿ ಸಂಬಂಧವನ್ನು ಹೊಂದಿರುವ ವಿಶೇಷಜ್ಞತೆಯ ಸ್ಥಳೀಯ ಜ್ಞಾನದ ಸಂರಕ್ಷಣೆ ಮತ್ತು ಪರಿಶೀಲನೆಯು, ಸ್ಥಳೀಯರು ಮತ್ತು ಸಮಾಜಗಳೆರಡಕ್ಕೂ ಸಂಬಂಧಿಸಿದ ಅಗತ್ಯದ-ಗುರಿಯಾಗಿದ್ದು, ಇವರು ತನ್ಮೂಲಕ ಹೊಸ ಸಂಪನ್ಮೂಲಗಳು ಮತ್ತು ಪ್ರಯೋಜನಗಳನ್ನು ಗುರುತಿಸಲು ಬಯಸುತ್ತಾರೆ (ಉದಾಹರಣೆ: ಅಮೆಜಾನ್‌ ಮಳೆ ಕಾಡುಗಳಲ್ಲಿನ ಸಸ್ಯವರ್ಗದಿಂದ ಪಡೆಯಬಹುದಾದ ಪ್ರಯೋಜನಕಾರಿ ಜೈವಿಕ ಸಾರಗಳ ಕುರಿತಾದ ಸಂಶೋಧನೆಗೆ ಸ್ಥಾಪಿಸಲ್ಪಟ್ಟ ಪಾಲುದಾರಿಕೆಗಳು). ಕೆಲವೊಂದು ಜನರಿಗೆ ಸಂಬಂಧಿಸಿದಂತೆ ಹೇಳುವುದಾದರೆ (ಉದಾಹರಣೆಗೆ, ಭಾರತ, ಬ್ರೆಜಿಲ್‌, ಮತ್ತು [[ಮಲೇಶಿಯ|ಮಲೇಷಿಯಾ]]ಗಳಿಗೆ ಸೇರಿದ ಸ್ಥಳೀಯ ಸಮುದಾಯಗಳು ಮತ್ತು GRAIN ಮತ್ತು ಥರ್ಡ್‌ ವರ್ಲ್ಡ್‌ ನೆಟ್‌ವರ್ಕ್‌‌‌‌ನಂಥ ಕೆಲವೊಂದು NGOಗಳು), ಸ್ಥಳೀಯ ಜನರು ಅನೇಕ ವೇಳೆ ಜೈವಿಕ ಕಳ್ಳತನದ ಬಲಿಪಶುಗಳಾಗಿದ್ದಾರೆ; ಅಂದರೆ, ಅವರ ಸ್ವಾಭಾವಿಕ ಸಂಪನ್ಮೂಲಗಳ{{Citation needed|date=February 2010}} ಅನಧಿಕೃತ ಬಳಕೆಗೆ, ಈ ಜೈವಿಕ ಸಂಪನ್ಮೂಲಗಳ ಕುರಿತಾದ ಅವರ ಸಾಂಪ್ರದಾಯಿಕ ಜ್ಞಾನದ ಅನಧಿಕೃತ ಬಳಕೆಗೆ, ಅವರ ಮತ್ತು ಓರ್ವ ಏಕಸ್ವಾಮ್ಯದ ಹಕ್ಕುಪತ್ರವನ್ನು ಹೊಂದಿರುವವನ ನಡುವಿನ ಪ್ರಯೋಜನಗಳ ಅಸಮಾನ ಹಂಚಿಕೆಯ ಅನಧಿಕೃತ ಬಳಕೆಗೆ ಸ್ಥಳೀಯ ಜನರು ಅನೇಕ ವೇಳೆ ಈಡಾಗಿದ್ದಾರೆ. ==ದೃಷ್ಟಿಕೋನಗಳು== {{Ref improve section|date=January 2009}} ಭಿನ್ನವಾಗಿರುವ ದೃಷ್ಟಿಕೋನಗಳು ಮತ್ತು ವರ್ತನೆಗಳ ಒಂದು ಶ್ರೇಣಿಯು, ಸ್ಥಳೀಯ ಸಮುದಾಯಗಳು ಮತ್ತು "ಸ್ಥಳೀಯರಲ್ಲದ" ಸಮುದಾಯಗಳ ನಡುವಿನ ಸಂಪರ್ಕದ ಅನುಭವ ಮತ್ತು ಇತಿಹಾಸದಿಂದ ಹುಟ್ಟಿಕೊಂಡಿವೆ. ಈ ದೃಷ್ಟಿಕೋನಗಳು ಬೆಳೆದುಬಂದಿರುವ ಸಾಂಸ್ಕೃತಿಕ, ಪ್ರಾದೇಶಿಕ ಮತ್ತು ಐತಿಹಾಸಿಕ ಸಂದರ್ಭಗಳು ಸಂಕೀರ್ಣವಾಗಿವೆ ಹಾಗೂ ಯಾವುದೇ ಒಂದು ನಿರ್ದಿಷ್ಟ ಸಮಾಜದಲ್ಲಿ ಅನೇಕ ಸ್ಪರ್ಧಾತ್ಮಕ ದೃಷ್ಟಿಕೋನಗಳು ಏಕಕಾಲದಲ್ಲಿ ಅಸ್ತಿತ್ವದಲ್ಲಿರುತ್ತವೆ; ಆದಾಗ್ಯೂ ವಿಭಿನ್ನ-ಸಂಸ್ಕೃತಿಗಳ ಒಡ್ಡುವಿಕೆ ಮತ್ತು ಆಂತರಿಕ ಸಾಮಾಜಿಕ ಬದಲಾವಣೆಯ ವ್ಯಾಪ್ತಿಯನ್ನು ಅವಲಂಬಿಸಿ ಮಹತ್ತರವಾದ ಅಥವಾ ಕಡಿಮೆಯಿರುವ ಬಲದೊಂದಿಗೆ ಅವು ಪ್ರಸಾರವಾಗುತ್ತವೆ. ಸಂಬಂಧದ ಎರಡೂ ಪಾರ್ಶ್ವಗಳಿಂದ ಈ ದೃಷ್ಟಿಕೋನಗಳನ್ನು ಗಮನಿಸಬಹುದು. === ಸ್ಥಳೀಯ ದೃಷ್ಟಿಕೋನಗಳು === ಸ್ಥಳೀಯ ಜನರು ತಮ್ಮ ಪರಮಾಧಿಕಾರ, ಪರಿಸರ, ಮತ್ತು ಸ್ವಾಭಾವಿಕ ಸಂಪನ್ಮೂಲಗಳಿಗೆ ತಮಗಿರುವ ಪ್ರವೇಶ ಲಭ್ಯತೆಗೆ ಇರುವ ಅಪಾಯಗಳನ್ನು ಎದುರಿಸುತ್ತಲೇ ಹೋಗುತ್ತಾರೆ. ಹುಲುಸಾದ ಮಳೆ ಕಾಡುಗಳ ನಾಶವು ಇದಕ್ಕೆ ಸಂಬಂಧಿಸಿದ ಉದಾಹರಣೆಗಳಲ್ಲಿ ಸೇರಿದ್ದು, ಇಂಥ ಸಂದರ್ಭಗಳಲ್ಲಿ ಅನೇಕ ಸ್ಥಳೀಕ ಬುಡಕಟ್ಟುಗಳ ಕನಿಷ್ಟ ಮಟ್ಟದ ಜೀವನಶೈಲಿಗಳು ಅಪಾಯದಂಚಿಗೆ ಸಿಲುಕುತ್ತವೆ. ಸಮೀಕೃತವಾಗಬಲ್ಲ ವಸಾಹತಿನ ಕಾರ್ಯನೀತಿಗಳು ಮೂಲನಿವಾಸಿ ಶಿಶು ಸಂರಕ್ಷಣೆಗೆ ಸಂಬಂಧಿಸಿದ ಚಾಲ್ತಿಯಲ್ಲಿರುವ ವಿವಾದಾಂಶಗಳಿಗೆ ಕಾರಣವಾಗಿವೆ. === ಸ್ಥಳೀಯವಲ್ಲದ ದೃಷ್ಟಿಕೋನಗಳು === ''ಆದಿಮಾನವರು'' , ''ಕಾಡುಮನುಷ್ಯರು'' , ಅಥವಾ ''ಅನಾಗರಿಕರು'' ಎಂಬ ಹೆಸರುಗಳಿಂದ ಸ್ಥಳೀಯ ಜನರು ಸೂಚಿಸಲ್ಪಟ್ಟಿದ್ದಾರೆ. ಐರೋಪ್ಯ ವಸಾಹತಿನ ವಿಸ್ತರಣೆಯ ಉತ್ತುಂಗದ ಕಾಲದಲ್ಲಿ ಈ ಶಬ್ದಗಳು ಸಾಮಾನ್ಯವಾಗಿದ್ದವಾದರೂ, ವರ್ತಮಾನ ಕಾಲದಲ್ಲಿ ಈಗಲೂ ಮುಂದುವರಿಯುತ್ತಿವೆ.<ref>''ನೋಡಿ'' : ''ಓಲಿಫ್ಯಾಂಟ್‌ v. ಸುಕ್ವಾಮಿಶ್‌ ಇಂಡಿಯನ್‌ ಟ್ರೈಬ್‌'' , 435 U.S. 191 (1978); ಇದನ್ನೂ ನೋಡಿ: ರಾಬರ್ಟ್‌ ವಿಲಿಯಮ್ಸ್‌, ''ಲೈಕ್‌ ಎ ಲೋಡೆಡ್‌ ವೆಪನ್‌ ''</ref> 17ನೇ ಶತಮಾನದ ಅವಧಿಯಲ್ಲಿ, ಸ್ಥಳೀಯ ಜನರಿಗೆ "ಅನಾಗರಿಕರು" ಎಂಬ ಹಣೆಪಟ್ಟಿಯನ್ನು ಸಾಮಾನ್ಯವಾಗಿ ಅಂಟಿಸಲಾಗಿತ್ತು. ಕಲಾತ್ಮಕ ಅನ್ವೇಷಣೆಗಳಲ್ಲಿ ಶಾಸ್ತ್ರೀಯ ಪ್ರಾಚೀನತೆಯ ಸೃಜನಶೀಲ ಅಂಶಗಳನ್ನು ಮರಳಿ ತರುವಲ್ಲಿ ಒಂದು ಏರಿಳಿತವು ಇದ್ದ ಸಂದರ್ಭದಲ್ಲಿಯೇ, ಅನ್ಯದ್ವೇಷದ ಪರಿಕಲ್ಪನೆಗಳನ್ನು ಕಕ್ಕುವಂಥದ್ದರ ಸೃಜನಶೀಲವಲ್ಲದ ಅಂಶಗಳೂ ಆ ಅವಧಿಗೆ ಸೇರಿದ್ದವು. ಥಾಮಸ್‌ ಹೋಬ್ಸ್‌‌‌ನಂಥ ಕೆಲವೊಂದು ದಾರ್ಶನಿಕರು ಸ್ಥಳೀಯ ಜನರನ್ನು ಕೇವಲವಾಗಿ 'ಕಾಡುಮನುಷ್ಯರಾಗಿ' ಪರಿಗಣಿಸಿದರೆ, ಇನ್ನು ಕೆಲವರು ಅವರನ್ನು "ಗಣ್ಯ ಕಾಡುಮನುಷ್ಯರಾಗಿ" ಪರಿಗಣಿಸುವ ಇಂಗಿತವನ್ನು ವ್ಯಕ್ತಪಡಿಸಿದರು. ಹೋಬ್ಸ್‌ನ ಅಭಿಪ್ರಾಯಕ್ಕೆ ನಿಕಟವಾಗಿದ್ದ ಕೆಲವರು, ಸ್ಥಳೀಯರನ್ನು ನಾಗರಿಕವಾಗಿಸುವ ಮತ್ತು ಆಧುನಿಕೀಕರಿಸುವ ಒಂದು ಕರ್ತವ್ಯವು ತಮ್ಮ ಮೇಲಿದೆ ಎಂಬುದನ್ನು ಸ್ವತಃ ನಂಬುವುದರ ಕಡೆಗೆ ಒಲವು ತೋರಿಸಿದರು. ಮಾನವಶಾಸ್ತ್ರಜ್ಞರು, ಅದರಲ್ಲೂ ವಿಶೇಷವಾಗಿ ಯುರೋಪ್‌ಗೆ ಸೇರಿದವರು ಈ ಶಬ್ದಗಳನ್ನು ಎಲ್ಲಾ ಬುಡಕಟ್ಟಿನ ಸಂಸ್ಕೃತಿಗಳಿಗೆ ಅನ್ವಯಿಸಲು ಬಳಸಿಕೊಂಡರಾದರೂ, ಇದು ಅಲ್ಪವಾಗಿಸುವ ರೀತಿಯಲ್ಲಿದೆ ಎಂಬ ಕಾರಣಕ್ಕೆ ಅಸಮ್ಮತಿಯನ್ನು ಸ್ವೀಕರಿಸಿತು ಮತ್ತು, ಮಾನವಶಾಸ್ತ್ರಜ್ಞರ ಅನುಸಾರ ಇದು ಕರಾರುವಾಕ್ಕಾಗಿಲ್ಲದ ಪರಿಭಾಷೆ ಎನಿಸಿಕೊಂಡಿತು (ನೋಡಿ: ಬುಡಕಟ್ಟು, ಸಾಂಸ್ಕೃತಿಕ ವಿಕಸನ). ಸ್ಥಳೀಯ ಜನರನ್ನು 'ಆದಿಮಾನವರು' ಅಥವಾ 'ಕಾಡುಮನುಷ್ಯರು' ಎಂಬುದಾಗಿ ಬಿಂಬಿಸುವ ಮಾಧ್ಯಮಗಳ ನಿರೂಪಣೆಯನ್ನು ಕೊನೆಗಾಣಿಸಲು ಸರ್ವೈವಲ್‌ ಇಂಟರ್‌ನ್ಯಾಷನಲ್‌ ಎಂಬ ಸಂಸ್ಥೆಯು ಒಂದು ಪ್ರಚಾರಾಂದೋಲನವನ್ನು ನಡೆಸುತ್ತಿದೆ.<ref name="survivalinternationalfaq">{{Cite web |url=http://www.survival-international.org/info/faq |title=ಸರ್ವೈವಲ್‌ ಇಂಟರ್‌ನ್ಯಾಷನಲ್‌ ವೆಬ್‌ಸೈಟ್‌ - ಎಬೌಟ್‌ ಅಸ್‌/FAQ |access-date=2011-03-22 |archive-date=2009-07-29 |archive-url=https://web.archive.org/web/20090729172732/http://www.survival-international.org/info/faq |url-status=dead }}</ref> ‌ಫ್ರೆಂಡ್ಸ್‌ ಆಫ್‌ ಪೀಪಲ್ಸ್‌ ಕ್ಲೋಸ್‌ ಟು ನೇಚರ್ ಎಂಬ ಸಂಸ್ಥೆಯು, ಸ್ಥಳೀಯ ಸಂಸ್ಕೃತಿಯು ಕೆಳದರ್ಜೆಗೆ ಸೇರಿಲ್ಲ ಎಂಬ ರೀತಿಯಲ್ಲಿ ಅದನ್ನು ಗೌರವಿಸಬೇಕು ಎಂಬುದನ್ನು ಪರಿಗಣಿಸುವುದಷ್ಟೇ ಅಲ್ಲದೇ, ಅವರ ಜೀವನಮಾರ್ಗವನ್ನು ಸಮರ್ಥನೀಯತೆಯ ಒಂದು ಪಾಠವಾಗಿ ಹಾಗೂ ಅಪಾಯ ಉದ್ಭವಿಸಲು ಕಾರಣವಾಗುವ "ಭ್ರಷ್ಟಗೊಂಡ" ಪಶ್ಚಿಮದ ವಿಶ್ವದೊಳಗಿನ ಹೋರಾಟದ ಒಂದು ಭಾಗವಾಗಿ ನೋಡುತ್ತದೆ.<ref name="fpcn">{{Cite web |url=https://www.fpcn-global.org/content/Our-Ethos |title=friends of Peoples close to Nature website - Our Ethos and statement of principles |access-date=2011-03-22 |archive-date=2010-07-26 |archive-url=https://web.archive.org/web/20100726121804/http://www.fpcn-global.org/content/Our-Ethos |url-status=deviated |archivedate=2010-07-26 |archiveurl=https://web.archive.org/web/20100726121804/http://www.fpcn-global.org/content/Our-Ethos }}</ref> ಆದಾಗ್ಯೂ, Iನೇ ಜಾಗತಿಕ ಸಮರದ ನಂತರ, ಅನೇಕ ಯುರೋಪಿಯನ್ನರು ನಾಗರಿಕತೆಯ ಮೌಲ್ಯವನ್ನು ಸಂದೇಹಿಸತೊಡಗಿದರು. ಅದೇ ವೇಳೆಗೆ, ವಸಾಹತು-ವಿರೋಧಿ ಆಂದೋಲನದ ಪ್ರತಿಪಾದಕರು ಹಾಗೂ ಸ್ಥಳೀಯ ಜನರ ಸಮರ್ಥಕರು ತಮ್ಮ ವಾದವನ್ನು ಮಂಡಿಸುತ್ತಾ, "ಸುಸಂಸ್ಕೃತ" ಮತ್ತು "ಕಾಡುಮನುಷ್ಯ" ಎಂಬಂಥ ಪದಗಳು ವಸಾಹತು ನೀತಿಯ ಉತ್ಪನ್ನಗಳು ಮತ್ತು ಸಾಧನಗಳಾಗಿವೆ ಎಂದು ತಿಳಿಸಿದರು ಮತ್ತು ಸ್ವತಃ ವಸಾಹತು ನೀತಿಯೇ ಅನಾಗರಿಕವಾದ ರೀತಿಯಲ್ಲಿ ವಿಧ್ವಂಸಕವಾಗಿತ್ತು ಎಂದು ವಾದಿಸಿರು. 20ನೇ ಶತಮಾನದ ಮಧ್ಯಭಾಗದಲ್ಲಿ, ಯುರೋಪಿಯನ್ನರ ವರ್ತನೆಗಳು ತಮ್ಮ ಅಭಿಪ್ರಾಯವನ್ನು ಬದಲಿಸಲು ಶುರುಮಾಡಿದವು; ಸ್ಥಳೀಯ ಮತ್ತು ಬುಡಕಟ್ಟಿನ ಜನರು ತಮ್ಮ ಪ್ರಾಚೀನ ಸಂಸ್ಕೃತಿಗಳಿಗೆ ಮತ್ತು ತಮ್ಮ ಪೂರ್ವಜರ ಪ್ರದೇಶಗಳಿಗೆ ಆಗಬೇಕಿರುವುದೇನು ಎಂಬುದನ್ನು ಸ್ವತಃ ತೀರ್ಮಾನಿಸುವುದಕ್ಕೆ ಸಂಬಂಧಿಸಿದ ಹಕ್ಕುಗಳನ್ನು ಹೊಂದಬೇಕು ಎಂಬುದೇ ಈ ಬದಲಾದ ಅಭಿಪ್ರಾಯವಾಗಿತ್ತು. ಸ್ಥಳೀಯ ಜನರ ಪರಿಕಲ್ಪನೆಯ ಕುರಿತಾದ ಹಲವಾರು ಟೀಕೆಗಳು ಹೀಗಿವೆ: * ದಾಖಲಿತ ಇತಿಹಾಸಕ್ಕೂ ಮುಂಚಿತವಾಗಿ ಜನರು ಆಕ್ರಮಿಸಿಕೊಂಡಿದ್ದರು ಅಥವಾ ಪರಸ್ಪರರ ಪ್ರದೇಶಗಳಲ್ಲಿ ವಸಾಹತು ಸ್ಥಾಪಿಸಿದ್ದರು; ಆದ್ದರಿಂದ ಸ್ಥಳೀಯ ಜನರ ಮತ್ತು ಸ್ಥಳೀಯರಲ್ಲದ ಜನರ ಗುಂಪಾಗಿ ಮಾಡುವ ವಿಭಜನೆಯು ತೀರ್ಮಾನಕ್ಕೆ ಅರ್ಹವಾದ ಒಂದು ವಿಷಯವಾಗಿದೆ. ಇತ್ತೀಚಿನ ಶತಮಾನಗಳಲ್ಲೂ ಸಹ ಅಲ್ಲಿ ಒಂದಷ್ಟು ತೊಡಕುಗಳು ಕಂಡುಬರುತ್ತವೆ: ಝುಲು ಜನರು [[ದಕ್ಷಿಣ ಆಫ್ರಿಕಾ]]ಕ್ಕೆ ಸ್ಥಳೀಯರೇ? ಎಂಬ ಪ್ರಶ್ನೆಯು ಇದಕ್ಕೊಂದು ಉದಾಹರಣೆಗೆಯಾಗಿದೆ. * ಯಥೇಚ್ಛವಾದ ಸ್ಥಳೀಯ ಜನರು ಒಂದೇ ಗುಂಫಿನಲ್ಲಿ ಗುರುತಿಸಲ್ಪಡುವುದರಿಂದಾಗಿ ಅವರ ನಡುವಿನ ವೈವಿಧ್ಯತೆಯ ಬೃಹತ್‌ ಪ್ರಮಾಣಗಳು ಉಪೇಕ್ಷೆಗೆ ಒಳಗಾಗುತ್ತವೆ; ಅದೇ ವೇಳೆಗೆ ಅವರ ಮೇಲೆ ಒಂದು ಏಕರೂಪದ ಗುರುತನ್ನು ಅವು ವಿಧಿಸುತ್ತವೆ, ಇದು ಐತಿಹಾಸಿಕವಾಗಿ ನಿಖರವಾದದ್ದಾಗಿರದೇ ಇರಬಹುದು. == ಇವನ್ನೂ ಗಮನಿಸಿ == * ಸಮಷ್ಟಿಯ ಹಕ್ಕುಗಳು * ವಸಾಹತು ನೀತಿ * ಜನಾಂಗೀಯ ಅಲ್ಪಸಂಖ್ಯಾತರು * ಮಾನವ ಹಕ್ಕುಗಳು * ದಿ ಇಮೇಜ್‌ ಎಕ್ಸ್‌ಪೆಡಿಷನ್‌ * ಸ್ಥಳೀಯ ಬೌದ್ಧಿಕ ಸ್ವತ್ತು * ಅಗ್ರಾಹ್ಯ ಸಾಂಸ್ಕೃತಿಕ ಪರಂಪರೆ * ಇಸುಮಾ * ಸಂಪರ್ಕರಹಿತ ಜನರು * ಸ್ಥಳೀಯ ವಿವಾದಾಂಶಗಳ ಕುರಿತಾದ ವಿಶ್ವಸಂಸ್ಥೆ ಕಾಯಂ ವೇದಿಕೆ * ಪ್ರತಿನಿಧಿಸಲ್ಪಡದ ರಾಷ್ಟ್ರಗಳು ಮತ್ತು ಜನರ ಸಂಘಟನೆ * ಜನಾಂಗೀಯ ಗುಂಪುಗಳ ಪಟ್ಟಿ * ಸ್ಥಳೀಯ ಜನರ ಹವಾಮಾನ ಬದಲಾವಣೆಯ ಮೌಲ್ಯನಿರ್ಣಯದ ಉಪಕ್ರಮ == ಉಲ್ಲೇಖಗಳು == {{Reflist|2}} ==ಹೆಚ್ಚಿನ ಓದಿಗಾಗಿ== {{Refbegin}} * ''ಸ್ಟಡಿ ಆಫ್‌ ದಿ ಪ್ರಾಬ್ಲಂ ಆಫ್‌ ಡಿಸ್ಕ್ರಿಮಿನೇಷನ್‌ ಎಗೇನ್ಸ್ಟ್‌ ಇಂಡಿಜಿನಸ್‌ ಪಾಪ್ಯುಲೇಷನ್ಸ್‌‌‌'' ನಿಂದ ಪಡೆಯಲಾದ ಯುನೈಟೆಡ್‌ ನೇಷನ್ಸ್‌ ವರ್ಕಿಂಗ್‌ ಗ್ರೂಪ್‌ ಆನ್‌ ಇಂಡಿಜಿನಸ್‌ ಪಾಪ್ಯುಲೇಷನ್ಸ್‌, J. ಮಾರ್ಟಿನೆಜ್‌ ಕೋಬೋ, ಯುನೈಟೆಡ್‌ ನೇಷನ್ಸ್‌ ಸ್ಪೆಷಲ್‌ ರ್ಯಾಪೋರ್ಟರ್‌ (1987) * [https://web.archive.org/web/20070926115913/http://www.achpr.org/english/Special%20Mechanisms/Indegenous/ACHPR%20Report%20ENG.pdf ರಿಪೋರ್ಟ್‌ ಆಫ್‌ ದಿ ಆಫ್ರಿಕನ್‌ ಕಮಿಷನ್‌'ಸ್‌ ವರ್ಕಿಂಗ್‌ ಗ್ರೂಪ್‌ ಆಫ್‌ ಎಕ್ಸ್‌ಪರ್ಟ್ಸ್‌ ಆನ್‌ ಇಂಡಿಜಿನಸ್‌ ಪಾಪ್ಯುಲೇಷನ್ಸ್‌/ಕಮ್ಯುನಿಟೀಸ್‌, ನವೆಂಬರ್‌ 2003] * [[:fr:Jean-Claude Fritz|FRITZ ಜೀನ್‌-ಕ್ಲೌಡೆ]], ''ಲಾ ನೌವೆಲ್ಲೆ ಕ್ವೆಶ್ಚನ್‌ ಇಂಡಿಜೀನ್‌. '' ‌''ಪೀಪಲ್ಸ್‌ ಆಟೋಕ್ಟೋನ್ಸ್‌ ಎಟ್‌ ಆರ್ಡ್‌ರೆ ಮಾಂಡಿಯಲ್'' (ಎನ್‌ ಕೋ-ಡೈರೆಕ್ಷನ್‌ ಅವೆಕ್‌ ಫ್ರೆಡೆರಿಕ್‌ ಡೆರೋಕ್‌, ಗೆರಾರ್ಡ್‌ ಫ್ರಿಟ್ಜ್‌ ಎಟ್‌ ರ್ಯಾಫೆಲ್‌ ಪೋರ್ಟೀಲಾ), ಪ್ಯಾರಿಸ್‌, ಎಲ್‌'ಹರ್ಮಾಟನ್‌, 2006. * [[:fr:Jean-Claude Fritz|FRITZ ಜೀನ್‌-ಕ್ಲೌಡೆ]], ''ಎಲ್‌'ಹ್ಯುಮಾನಿಟೆ ಫೇಸ್‌ ಅ ಲಾ ಮಾಂಡಿಯಲೈಸೇಷನ್‌.'' ''ಡ್ರಾಯ್ಟ್‌ ಡೆಸ್‌ ಪೀಪಲ್ಸ್‌ ಎಟ್‌ ಎನ್ವಿರಾನ್ಮೆಂಟ್‌'' (ಎನ್‌ ಕೋ-ಡೈರೆಕ್ಷನ್‌ ಅವೆಕ್‌ ಚಾರಲಾಂಬೋಸ್‌ ಅಪೋಸ್ಟೊಲಿಡಿಸ್‌ ಎಟ್‌ ಗೆರಾರ್ಡ್‌ ಫ್ರಿಟ್ಜ್‌), ಪ್ಯಾರಿಸ್‌, ಎಲ್‌'ಹರ್ಮಾಟನ್‌, 1997. * ''ಇಂಡಿಜಿನಸ್‌ ಪೀಪಲ್ಸ್‌ ಅಂಡ್‌ ಎನ್ವಿರಾನ್ಮೆಂಟಲ್‌ ಇಷ್ಯೂಸ್‌: ಆನ್‌ ಎನ್‌ಸೈಕ್ಲೋಪೀಡಿಯಾ'' , ಲೇಖಕಳ ಬ್ರೂಸ್‌ E. ಜೊಹಾನ್ಸೆನ್‌. ವೆಸ್ಟ್‌ಪೋರ್ಟ್‌, ಕನೆಕ್ಟಿಕಟ್‌, ಗ್ರೀನ್‌ವುಡ್‌ ಪ್ರೆಸ್‌, 2003. 506 ಪುಟ, ISBN 978-0-313-32398-0 * Groh, Arnold (2018). Research Methods in Indigenous Contexts. New York: Springer. ISBN 978-3-319-72774-5 * {{Cite news|last=Henriksen|first=John B.|year=2001|title=Implementation of the Right of Self-Determination of Indigenous Peoples|url=http://www.iwgia.org/graphics/Synkron-Library/Documents/publications/Downloadpublications/IndigenousAffairs/selfdetermination.pdf|format=PDF|edition=[[PDF]]|date=|periodical=Indigenous Affairs|publication-place=Copenhagen|dead-url=|publisher=International Work Group for Indigenous Affairs|pages=6–21|volume=3/2001|issn=1024-3283|oclc=30685615|accessdate=2007-09-01|postscript=<!--None-->|archiveurl=https://web.archive.org/web/20100602192104/http://www.iwgia.org/graphics/Synkron-Library/Documents/publications/Downloadpublications/IndigenousAffairs/selfdetermination.pdf|archivedate=2010-06-02}} {{Refend}} == ಬಾಹ್ಯ ಕೊಂಡಿಗಳು‌ == {{Wikisource|Portal:Aboriginals}} {{Wiktionary|indigenous}} {{Commons category|Indigenous people}} === ಸಂಸ್ಥೆಗಳು === * [http://www.unep.org/Indigenous/ UNEP ಸ್ಥಳೀಯ ಜನರ ವೆಬ್‌ಸೈಟ್‌] {{Webarchive|url=https://web.archive.org/web/20110207204257/http://www.unep.org/indigenous/ |date=2011-02-07 }} * [http://www.ifad.org/english/indigenous/index.htm IFAD ಅಂಡ್‌ ಇಂಡಿಜಿನಸ್‌ ಪೀಪಲ್ಸ್‌ (ಇಂಟರ್‌ನ್ಯಾಷನಲ್‌ ಫಂಡ್‌ ಫಾರ್‌ ಅಗ್ರಿಕಲ್ಚರಲ್‌ ಡೆವಲಪ್‌ಮೆಂಟ್‌, IFAD)] * [http://www.ipsnews.net/new_focus/indigenous_peoples/index.asp IPS ಇಂಟರ್‌ ಪ್ರೆಸ್‌ ಸರ್ವೀಸ್‌] {{Webarchive|url=https://web.archive.org/web/20060810100556/http://ipsnews.net/new_focus/indigenous_peoples/index.asp |date=2006-08-10 }} ವಿಶ್ವದೆಲ್ಲೆಡೆ ಇರುವ ಸ್ಥಳೀಯ ಜನರ ಕುರಿತಾದ ಸುದ್ದಿ === ಸ್ಥಳೀಯ ಅಧ್ಯಯನಗಳು === * [http://indigenouspeoplesissues.com ಇಂಡಿಜಿನಸ್‌ ಪೀಪಲ್ಸ್‌ ಇಷ್ಯೂಸ್‌ & ರಿಸೋರ್ಸಸ್‌] {{Webarchive|url=https://web.archive.org/web/20141217123428/http://indigenouspeoplesissues.com/ |date=2014-12-17 }} * ಜಾನ್‌ಸೆನ್‌, D. F., [http://www2.hu-berlin.de/sexology/GESUND/ARCHIV/GUS/INDEXATLAS.HTM ''ಗ್ರೋಯಿಂಗ್‌ ಅಪ್‌ ಸೆಕ್ಷುಯಲಿ. '' ] {{Webarchive|url=https://web.archive.org/web/20060220110820/http://www2.hu-berlin.de/sexology/GESUND/ARCHIV/GUS/INDEXATLAS.HTM |date=2006-02-20 }}[http://www2.hu-berlin.de/sexology/GESUND/ARCHIV/GUS/INDEXATLAS.HTM ''ಸಂಪುಟ I. ವರ್ಲ್ಡ್‌ ರೆಫರೆನ್ಸ್‌ ಟೆಕ್ಸ್ಟ್‌'' ] {{Webarchive|url=https://web.archive.org/web/20060220110820/http://www2.hu-berlin.de/sexology/GESUND/ARCHIV/GUS/INDEXATLAS.HTM |date=2006-02-20 }} [ಸಂಪೂರ್ಣ ಪಠ್ಯ] {{Indigenous peoples by continent}} {{Indigenous rights footer}} {{Ethnicity}} {{DEFAULTSORT:Indigenous Peoples}} {{Interwikineeded}} [[ವರ್ಗ:ಸ್ಥಳೀಯ ಜನರು]] jdmhdr2czgbb6p90qg88ebck4q4i23h ಶರದ್ ಪವಾರ್ 0 29604 1376102 1375167 2026-07-01T22:46:07Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376102 wikitext text/x-wiki {{Infobox Indian politician | image = Sharad Pawar, Minister of AgricultureCrop.jpg | imagesize = 250px| | name = ಶರದ್‌ಚಂದ್ರ ಗೋವಿಂದರಾವ್ ಪವಾರ್ | caption = | birth_date = {{Birth date and age|1940|12|12|df=y}} | birth_place = [[ಪುಣೆ]], [[ಮಹಾರಾಷ್ಟ್ರ]] | residence = [[ಬರಮತಿ]], [[ಪುಣೆ]] | death_date = | death_place = | constituency = [[ಮಧ (ಲೋಕಸಭಾ constituency)|Madha]] | office = [[ಸಂಸತ್ ಸದಸ್ಯ|MP]] | term = | predecessor = | successor = | office1 = 6th [[ಮುಖ್ಯ ಮಂತ್ರಿ ಮಹಾರಾಷ್ಟ್ರ]] State {{IND}} | term_start1 = 18 July 1978 | term_end1 = 17 February 1980 | predecessor1 = [[ವಸಂತ್ದದ ಪಾಟೀಲ್]] | successor1 = [[President's Rule]] | office2 = 12th [[ಮುಖ್ಯ ಮಂತ್ರಿ ಮಹಾರಾಷ್ಟ್ರ]] State {{IND}} | term_start2 = 26 June 1988 | term_end2 = 25 June 1991 | predecessor2 = [[Shankarrao Chavan]] | successor2 = [[Sudhakarrao Naik]] | office3 = 14th [[ಮುಖ್ಯ ಮಂತ್ರಿ ಮಹಾರಾಷ್ಟ್ರ]] State {{IND}} | term_start3 = 6 March 1993 | term_end3 = 14 March 1995 | predecessor3 = [[Sudhakarrao Naik]] | successor3 = [[Manohar Joshi]] | office4 = [[ಭಾರತ ಸ್ಕೌಟ್ಸ್ ಅಂಡ್ Guides|Presidents Bharat Scouts and Guides]] | term_start4 = 2001 | term_end4 = 2004 | predecessor4 = [[ರಾಮೇಶ್ವರ್ ಥಾಕೂರ್]] | successor4 = [[ರಾಮೇಶ್ವರ್ ಥಾಕೂರ್]] | office5 = [[ಮಂತ್ರಿ ಕೃಷಿ(ಭಾರತ)|ಮಂತ್ರಿ ಕೃಷಿ]] | term_start5 = 2004 | term_end5 = Present | predecessor5 = [[ರಾಜನಾಥ್ ಸಿಂಗ್]] | successor5 = Incumbent | office6 = [[Minister of Consumer Affairs, Food and Public Distribution (India)|Minister of Consumer Affairs, Food and Public Distribution]] {{IND}} | term_start6 = 2004 | term_end6 = 2011 | predecessor6 = [[ಶರದ್ ಯಾದವ್]] | successor6 = [[ಕೆ.ವಿ. ಥೋಮಸ್]] | office7 = [[International Cricket Council|President of the International Cricket Council]] | term_start7 = 2010 | term_end7 = Present | predecessor7 = [[ಡವಿದ್ ಮೋರ್ಗನ್]] | successor7 = Incumbent | party = [[Nationalist Congress Party|NCP]] | religion = [[ಹಿಂದೂ]] | spouse = ಪ್ರತಿಭಾ ಪವಾರ್ | children = 1 daughter - [[ಸುಪ್ರಿಯ ಸುಲೇ]] | website = | footnotes = | date = October 29| | year = 2010| | source = http://164.100.24.208/ls/lsmember/biodata.asp?mpsno=327 }} '''ಶರದ್‌ಚಂದ್ರ ಗೋವಿಂದರಾವ್ ಪವಾರ್''' ({{lang-mr|शरदचंद्र गोविंदराव पवार}}) (ಜನನ ಡಿಸೆಂಬರ್ ೧೨, ೧೯೪೦) ಅವರು ಜನಪ್ರಿಯವಾಗಿ '''ಶರದ್ ಪವಾರ್''' ಎಂದು ಹೆಸರಾಗಿದ್ದಾರೆ. ಪವಾರ್ ಅವರು [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ]] [[೧೯೯೯]] ರಲ್ಲಿ ಪ್ರತ್ಯೇಕಗೊಂಡು ರೂಪಿತವಾದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಅವರು ಈ ಹಿಂದೆ ರಕ್ಷಣಾ ಮಂತ್ರಿ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಯ ಸ್ಥಾನವನ್ನು ಅಲಂಕರಿಸಿದ್ದರು ಮತ್ತು ಪ್ರಸ್ತುತ [[ಭಾರತ ಸರ್ಕಾರ|ಭಾರತ ಸರ್ಕಾರದ]] ಕೃಷಿ ಮತ್ತು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪವಾರ್ ಅವರು [[ಮಹಾರಾಷ್ಟ್ರ|ಮಹಾರಾಷ್ಟ್ರದ]] ಪುಣೆ ಜಿಲ್ಲೆಯ ಬಾರಾಮತಿ ಪಟ್ಟಣದವರಾಗಿದ್ದಾರೆ. ಪವಾರ್ ಅವರು ಮಹಾರಾಷ್ಟ್ರದ ಮಾಧಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, [[ಲೋಕಸಭೆ|ಲೋಕಸಭೆಯಲ್ಲಿ]] ಎನ್‌ಸಿಪಿ ಪಕ್ಷದ ಮುಖಂಡರಾಗಿದ್ದಾರೆ. ಪವಾರ್ ಅವರು ಭಾರತದ ರಾಷ್ಟ್ರೀಯ ರಾಜಕಾರಣದ ಜೊತೆಗೆ [[ಮಹಾರಾಷ್ಟ್ರ|ಮಹಾರಾಷ್ಟ್ರದ]] ಪ್ರಾಂತೀಯ ರಾಜಕಾರಣದಲ್ಲಿ ಪ್ರಮುಖ ಭಾಗವಾಗಿದ್ದಾರೆ. ಹಾಗೆಯೇ ಪವಾರ್ ಅವರು [[೨೦೦೫]] ರಿಂದ [[೨೦೦೮]] ರವರೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ೨೦೧೦ ರಲ್ಲಿ, ಶರದ್ ಪವಾರ್ ಅವರು ಇಂಗ್ಲೆಂಡಿನ ಡೇವಿಡ್ ಮೋರ್ಗನ್ ಅವರ ನಂತರ [[ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ|ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ]]ಯ ಅಧ್ಯಕ್ಷರಾದರು.<ref>http://www.encyclopedia.com/doc/೧P೩-೧೨೯೬೨೩೯೭೦೧.html</ref> ==ವೃತ್ತಿಜೀವನ== ===೧೯೯೦ ರ ವರೆಗೆ=== ಶರದ್ ಪವಾರ್ ಅವರು ಮೊದಲ ಬಾರಿಗೆ [[೧೯೬೭]] ರಲ್ಲಿ ಬಾರಾಮತಿಯಿಂದ ಅವಿಭಜಿತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾದರು. [[೧೯೭೮]] ರಲ್ಲಿ, ಯಶವಂತರಾವ್ ಚವ್ಹಾಣ್ ಅವರು ಶರದ್ ಪವಾರ್ ಅವರ ರಾಜಕೀಯ ಗುರುವಾಗಿದ್ದರು.<ref>{{Cite web |url=http://www.manase.org/en/maharashtra.php?mid=68&smid=23&pmid=3&id=885 |title=ಶರದ್ ಪವಾರ್ - ಎಮ್ಎಎಸ್‌ನಿಂದ ಕಿರು ಜೀವನ ಚರಿತ್ರೆ |access-date=2021-08-10 |archive-date=2011-07-27 |archive-url=https://web.archive.org/web/20110727060815/http://www.manase.org/en/maharashtra.php?mid=68&smid=23&pmid=3&id=885 |url-status=dead }}</ref> ಪವಾರ್ ಅವರು ಕಾಂಗ್ರೆಸ್‌ನಿಂದ ಪ್ರತ್ಯೇಕಿತಗೊಂಡು ವಿರೋಧಿ ಜನತಾ ಪಕ್ಷದೊಂದಿಗೆ [[೧೯೭೮|೧೯೭೮ರಲ್ಲಿ]] ಸಮ್ಮಿಶ್ರ ಸರ್ಕಾರವನ್ನು ರಚಿಸಿದರು ಮತ್ತು [[ಇಂದಿರಾ ಗಾಂಧಿ|ಇಂದಿರಾ ಗಾಂಧಿಯವರು]] [[೧೯೭೫|೧೯೭೫ರಲ್ಲಿ]] ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ಜನಪ್ರಿಯತೆಯನ್ನು ಕಳೆದುಕೊಂಡಿದ್ದ ಸಂದರ್ಭದಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯವರಾದರು. [[ಇಂದಿರಾ ಗಾಂಧಿ|ಇಂದಿರಾಗಾಂಧಿ]]ಯವರು ಕೇಂದ್ರದಲ್ಲಿ ಮರಳಿ ಅಧಿಕಾರಕ್ಕೆ ಬಂದ ನಂತರ ಫೆಬ್ರವರಿ [[೧೯೮೦|೧೯೮೦ರಲ್ಲಿ]] ಈ ಪ್ರಗತಿಶೀಲ ಪ್ರಜಾಸತ್ತಾತ್ಮಕ ಒಕ್ಕೂಟದ ಸರ್ಕಾರವನ್ನು ವಜಾಮಾಡಲಾಯಿತು. ಆನಂತರ ನಡೆದ ಚುನಾವಣೆಯಲ್ಲಿ, ಕಾಂಗ್ರೆಸ್ ಪಕ್ಷವು ರಾಜ್ಯ ವಿಧಾನಸಭೆಯಲ್ಲಿ ಬಹುಮತವನ್ನು ಪಡೆಯಿತು ಮತ್ತು ಎ.ಆರ್. ಅಂತುಲೆಯವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. [[೧೯೮೧|೧೯೮೧ರಲ್ಲಿ]] ಪವಾರ್ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡರು. ಮೊದಲ ಬಾರಿಗೆ, ಪವಾರ್ ಅವರು [[೧೯೮೪|೧೯೮೪ರಲ್ಲಿ]] ಬಾರಾಮತಿ ಲೋಕಸಭಾ ಕ್ಷೇತ್ರದಿಂದ [[ಲೋಕಸಭೆ|ಲೋಕಸಭಾ]] ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಹಾಗೆಯೇ ಅವರು ಮಾರ್ಚ್ ೧೯೮೫ ರಲ್ಲಿ ಬಾರಾಮತಿಯಿಂದ ರಾಜ್ಯ ವಿಧಾನಸಭೆಗೂ ಆಯ್ಕೆಯಾದರು ಮತ್ತು ಲೋಕಸಭೆಗೆ ರಾಜನಾಮೆ ನೀಡಿ ರಾಜ್ಯ ರಾಜಕಾರಣದಲ್ಲಿ ಸ್ವಲ್ಪ ಸಮಯ ಮುಂದುವರಿಯಲು ಇಚ್ಛಿಸಿದರು. ಇವರ ಭಾರತೀಯ ಕಾಂಗ್ರೆಸ್ (ಸೋಷಿಯಲಿಸ್ಟ್) ಪಕ್ಷವು ರಾಜ್ಯ ವಿಧಾನಸಭೆಯ ೨೮೮ ಸ್ಥಾನಗಳ ಪೈಕಿ ೫೪ ಸ್ಥಾನಗಳಲ್ಲಿ ಜಯ ಸಾಧಿಸಿತು ಮತ್ತು ಪವಾರ್ ಅವರು ವಿರೋಧ ಪಕ್ಷದ ನಾಯಕರಾದರು. ಪವಾರ್ ಅವರು ಕಾಂಗ್ರೆಸ್‌ಗೆ ಮರಳಿ ಬಂದಿದ್ದು, ಆ ಸಮಯದಲ್ಲಿ ಶಿವಸೇನೆಯು ಪ್ರವರ್ಧಮಾನಕ್ಕೆ ಬರಲು ಕಾರಣವಾಯಿತು ಎಂದು ಹೇಳಲಾಯಿತು. ಜೂನ್ [[೧೯೮೮|೧೯೮೮ರಲ್ಲಿ]] [[ಭಾರತದ ಪ್ರಧಾನ ಮಂತ್ರಿ]] ಕಾಂಗ್ರೆಸ್ ಅಧ್ಯಕ್ಷರಾಗಿದ್ದ [[ರಾಜೀವ್ ಗಾಂಧಿ|ರಾಜೀವ್ ಗಾಂಧಿಯವರು]] ಆಗಿನ ಮಹಾರಾಷ್ಟ ಮುಖ್ಯಮಂತ್ರಿಯವರಾಗಿದ್ದ ಶಂಕರರಾವ್ ಚವಾಣ್ ಅವರನ್ನು ಹಣಕಾಸು ಮಂತ್ರಿಗಳಾಗಿ ಕೇಂದ್ರ ಸಚಿವ ಸಂಪುಟಕ್ಕೆ ಸೇರಿಸಿಕೊಂಡರು ಮತ್ತು ಅವರ ಸ್ಥಾನದಲ್ಲಿ ಶರದ್ ಪವಾರ್ ಅವರನ್ನು ಮುಖ್ಯಮಂತ್ರಿಯವರಾಗಿ ಆಯ್ಕೆಮಾಡಲಾಯಿತು. ಪ್ರವರ್ಧಮಾನಕ್ಕೆ ಬರುತ್ತಿದ್ದ ಶಿವಸೇನೆ ಪ್ರಾಬಲ್ಯವನ್ನು ಹತೋಟಿಯಲ್ಲಿಡುವುದು ಶರದ್ ಪವಾರ್ ಅವರ ಕಾರ್ಯವಾಗಿತ್ತು, ಮತ್ತು ಇದು ರಾಜ್ಯದಲ್ಲಿ ಕಾಂಗ್ರೆಸ್ ಪ್ರಬಲವಾಗಲು ಸಂಭಾವ್ಯ ಸವಾಲಾಗಿತ್ತು{{Citation needed|date=February 2009}}. ೧೯೮೯ ರ ಲೋಕಸಭೆಯ ಚುನಾವಣೆಗಳಲ್ಲಿ, ಮಹಾರಾಷ್ಟ್ರದ ೪೮ ಸ್ಥಾನಗಳ ಪೈಕಿ ಕಾಂಗ್ರೆಸ್ ೨೮ ಸ್ಥಾನಗಳಲ್ಲಿ ಜಯಗಳಿಸಿತು. [[೧೯೯೦]] ರಲ್ಲಿ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ, ಶಿವಸೇನಾ ಮತ್ತು [[ಭಾರತೀಯ ಜನತಾ ಪಕ್ಷ|ಭಾರತೀಯ ಜನತಾ ಪಾರ್ಟಿ]] ಒಕ್ಕೂಟವು ಕಾಂಗ್ರೆಸ್‌ಗೆ ಭಾರಿ ಪ್ರತಿರೋಧವನ್ನು ನೀಡಿತು. ಒಟ್ಟಾರೆ ೨೮೮ ಸ್ಥಾನಗಳಲ್ಲಿ ೧೪೧ ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತವನ್ನು ಪಡೆಯಲು ವಿಫಲವಾಯಿತು. ೧೨ ಪಕ್ಷೇತರ ಶಾಸಕರ ಬೆಂಬಲದೊಂದಿಗೆ ೧೯೯೦ ರ ಮಾರ್ಚ್ ೪ ರಂದು ಶರದ್ ಪವಾರ್ ಅವರು ಮತ್ತೊಮ್ಮೆ ಮುಖ್ಯಮಂತ್ರಿಯವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ===೧೯೯೦ ರ ದಶಕದ ಪ್ರಾರಂಭದ ದಿನಗಳು=== ಚುನಾವಣಾ ಪ್ರಚಾರದ ವೇಳೆಯಲ್ಲಿ ಮಾಜಿ ಪ್ರಧಾನ ಮಂತ್ರಿಯವರಾದ [[ರಾಜೀವ್ ಗಾಂಧಿ|ರಾಜೀವ ಗಾಂಧಿ]]ಯವರನ್ನು ಹತ್ಯೆ ಮಾಡಲಾಯಿತು. ಶರದ್ ಪವಾರ್ ಅವರ ಹೆಸರನ್ನು ಪಿ.ವಿ. ನರಸಿಂಹ ರಾವ್ ಮತ್ತು ಎನ್.ಡಿ. ತಿವಾರಿ ಅವರ ಹೆಸರುಗಳ ಜೊತೆಯಲ್ಲಿಯೇ [[ಭಾರತದ ಪ್ರಧಾನ ಮಂತ್ರಿ|ಪ್ರಧಾನ ಮಂತ್ರಿ]]ಯವರ ಹುದ್ದೆಗೆ ಪರಿಗಣಿಸಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿದ್ದವು.<ref>{{cite news|url=https://www.nytimes.com/1991/05/22/world/assassination-in-india-indians-express-anger-revulsion-and-disbelief.html|title=ASSASSINATION IN INDIA; Indians Express Anger, Revulsion and Disbelief|publisher=New York Times|accessdate=2009-04-05|date=May 22, 1991 | first=Sanjoy | last=Hazarika}}</ref><ref>{{Cite web|url=https://news.google.com/newspapers?id=2AMPAAAAIBAJ&sjid=foQDAAAAIBAJ&pg=4155,3057608&dq=sharad+pawar|title=Gandhi|publisher=The Deseret News|accessdate=2009-04-05|date=May 22, 1991}}</ref><ref>{{cite news|url=https://www.nytimes.com/1991/05/24/world/assassination-india-replacing-dynasty-congress-party-scrambling-deal-with-its.html|title=Assassination in India: Replacing a Dynasty; Congress Party Is Scrambling to Deal With Its Dependence on One Family|publisher=New York Times|accessdate=2009-04-05|date=May 24, 1991 | first=Barbara | last=Crossette}}</ref> ಆದರೆ ಕಾಂಗ್ರೆಸ್ ಶಾಸಕಾಂಗ ಸಭೆಯು ಪಿ.ವಿ. ನರಸಿಂಹರಾವ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿತು ಮತ್ತು ಅವರು ೧೯೯೧ ರ ಜೂನ್ ೨೧ ರಂದು ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ರಾವ್ ಅವರು ಪವಾರ್ ಅವರನ್ನು ರಕ್ಷಣಾ ಮಂತ್ರಿಯಾಗಿ ಸೇರಿಸಿಕೊಳ್ಳಲು ನಿರ್ಧರಿಸಿದರು. ೧೯೯೧ ರ ಜೂನ್ ೨೬ ರಂದು ಪವಾರ್ ಅವರು ಮಂತ್ರಿಯಾಗಿ ಅಧಿಕಾರವನ್ನು ವಹಿಸಿಕೊಂಡರು ಮತ್ತು ಅವರು ೧೯೯೩ ರ ಮಾರ್ಚ್‌ವರೆಗೆ ಕರ್ತವ್ಯವನ್ನು ನಿಭಾಯಿಸಿದರು. ಮಹಾರಾಷ್ಟ್ರದಲ್ಲಿ ಪವಾರ್ ಅವರ ಉತ್ತರಾಧಿಕಾರಿಯ ಬಳಿಕ, ಸುಧಾಕರರಾವ್ ನಾಯ್ಕ್ ಅವರು ಅಧಿಕಾರದಿಂದ ಕೆಳಗಿಳಿದರು ಮತ್ತು ರಾವ್ ಅವರು ಪವಾರ್ ಅವರನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಮರಳಿ ಕಳುಹಿಸಿದರು. ಪವಾರ್ ಅವರು ೧೯೯೩ ರ ಮಾರ್ಚ್ ೬ ರಂದು ನಾಲ್ಕನೇ ಬಾರಿಗೆ ಮತ್ತು ಅತೀ ವಿವಾದಾಸ್ಪದವೆಂದು ಹೇಳಲಾದ ಅವಧಿಗೆ{{Citation needed|date=February 2009}} ಮುಖ್ಯಮಂತ್ರಿಯವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಹುಪಾಲು ತಕ್ಷಣವೇ, ಭಾರತದ ಆರ್ಥಿಕ ರಾಜಧಾನಿಯಾದ ಮಹಾರಾಷ್ಟ್ರದ ರಾಜಧಾನಿ ಮುಂಬಯಿಯಲ್ಲಿ ೧೯೯೩ ರ ಮಾರ್ಚ್ ೧೨ ರಂದು ಸರಣಿ ಬಾಂಬ್ ಸ್ಫೋಟ ಸಂಭವಿಸಿತು.ಶರದ್ ಪವಾರ್ ೧೯೯೦ ರವರೆಗೆ ಲೇಖನದಲ್ಲಿ ಹೇಳಲಾದಂತೆ ೧೯೭೯ ರ ಬದಲಿಗೆ ೧೯೭೮ ರಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ===೧೯೯೦ ರ ದಶಕದ ಮಧ್ಯ ಭಾಗಗಳು=== ಬೃಹನ್‌ಮುಂಬಯಿ ಮುನ್ಸಿಪಲ್ ಕಾರ್ಪೊರೇಶನ್ನ ಉಪ ಆಯುಕ್ತರಾದ, ಜಿ ಆರ್ ಖೈರ್ನಾರ್ ಅವರು ಪವಾರ್ ಅವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆಂದು ಮತ್ತು ಅಪರಾಧಿಗಳನ್ನು ರಕ್ಷಿಸುತ್ತಿದ್ದಾರೆಂದು ಹಲವು ಆರೋಪಗಳನ್ನು ಮಾಡಿದರು.<ref>{{cite web|title=G R Khairnar|url=http://timesofindia.indiatimes.com/G-R-Khairnar/articleshow/30881132.cms|publisher=ಟೈಮ್ಸ್ ಆಫ್ ಇಂಡಿಯ|accessdate=February 5, 2011}}</ref><ref>{{cite web|last=Mhasawade|first=Shashank|title=HC reinstates Khairnar with full benefits|url=http://www.indianexpress.com/ie/daily/19970705/18650923.html|publisher=Indian Express|accessdate=Feb 5, 2011|archive-date=ಅಕ್ಟೋಬರ್ 24, 2010|archive-url=https://web.archive.org/web/20101024035423/http://www.indianexpress.com/ie/daily/19970705/18650923.html|url-status=dead}}</ref> ಖೈರ್ನಾರ್ ಅವರು ತಮ್ಮ ಆರೋಪಗಳಿಗೆ ಬೆಂಬಲವಾಗಿ ಯಾವುದೇ ಸಾಕ್ಷಗಳನ್ನು ಒದಗಿಸದಿದ್ದರೂ, ಇದು ಪವಾರ್ ಅವರ ಜನಪ್ರಿಯತೆಗೆ ಪರಿಣಾಮವನ್ನುಂಟುಮಾಡಿತು. ಹೆಸರಾಂತ ಸಾಮಾಜಿಕ ಕಾರ್ಯಕರ್ತರಾದ ಅಣ್ಣಾ ಹಜಾರೆಯವರು ಭ್ರಷ್ಟಾಚಾರದಲ್ಲಿ ಆರೋಪಕ್ಕೊಳಗಾದ ಮಹಾರಾಷ್ಟ್ರ ಸರ್ಕಾರದ ಅರಣ್ಯ ಇಲಾಖೆಯ ೧೨ ಅಧಿಕಾರಿಗಳನ್ನು ವಜಾ ಮಾಡಬೇಕೆಂದು ಒತ್ತಾಯಿಸಿ ಆಮರಣಾಂತ ಉಪವಾಸವನ್ನು ಪ್ರಾರಂಭಿಸಿದರು. ಪವಾರ್ ಅವರ ಸರ್ಕಾರವು ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸಲು ಯತ್ನಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪ ಮಾಡಿದವು. ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ [[ನಾಗಪುರ|ನಾಗಪುರದಲ್ಲಿ]] ೧೯೯೪ ಗೌರಿ ನೂಕುನುಗ್ಗಲು ಸಂಭವಿಸಿತು ಮತ್ತು ಇದರಲ್ಲಿ ೧೧೪ ಜನ ಸಾವಿಗೀಡಾದರು. ಸುಮಾರು ೫೦೦೦೦ ಗೌರಿ ಪ್ರತಿಭಟನಾಕಾರರನ್ನು ಚದುರಿಸಲು ನಾಗಪುರ ಪೊಲೀಸರು ಲಾಠಿ ಪ್ರಹಾರದ ಬಳಕೆ ಮಾಡುತ್ತಿದ್ದರು ಮತ್ತು ಇದು ಜನರಲ್ಲಿ ಭಯವನ್ನು ಉಂಟುಮಾಡಿತು ಮತ್ತು ಪ್ರತಿಭಟನಾಕಾರರಲ್ಲಿ ನೂಕುನುಗ್ಗಲಿಗೆ ಕಾರಣವಾಯಿತು.<ref name="Indian Express">{{cite web|url=http://www.indianexpress.com/res/web/pIe/ie/daily/19981231/36550294.html|title=Dani exonerates Pawar; Govt rejects report|accessdate=1998-12-31|work=|publisher=|archive-date=2008-05-11|archive-url=https://web.archive.org/web/20080511073706/http://www.indianexpress.com/res/web/pIe/ie/daily/19981231/36550294.html|url-status=dead}}</ref> ಸೂಕ್ತಸಮಯದಲ್ಲಿ ವಂಜಾರಾ ಜನರ ನಿಯೋಗವನ್ನು ಸಮಾಜಕಲ್ಯಾಣ ಸಚಿವರಾದ ಮಧುಕರರಾವ್ ಪಿಚಡ್ ಅವರು ಭೇಟಿ ಮಾಡದ ಕಾರಣದಿಂದ ದುರಂತವು ಸಂಭವಿಸಿತು ಎಂದು ಆರೋಪಗಳನ್ನು ಮಾಡಲಾಯಿತು. ದುರಂತಕ್ಕೆ ನೈತಿಕ ಜವಾಬ್ದಾರಿಯನ್ನು ಹೊತ್ತುಕೊಂಡು ಪಿಚಡ್ ಅವರು ಅಧಿಕಾರದಿಂದ ಕೆಳಗಿಳಿದರು ಮತ್ತು ಈ ಘಟನೆಯು ಶರದ್ ಪವಾರ್ ಅವರ ಸರ್ಕಾರಕ್ಕೆ ಮತ್ತೊಂದು ಹಿನ್ನಡೆಯನ್ನುಂಟು ಮಾಡಿತು. ೧೯೯೫ ರಲ್ಲಿ ವಿಧಾನಸಭೆಗೆ ಚುನಾವಣೆಯು ನಡೆಯುವುದರಲ್ಲಿತ್ತು. ಚುನಾವಣೆಯಲ್ಲಿ ಶಿವಸೇನೆ ಮತ್ತು ಬಿಜೆಪಿ ಒಕ್ಕೂಟವು ಕಾಂಗ್ರೆಸ್‌ಗಿಂತ ಮುನ್ನಡೆ ಸಾಧಿಸಿತ್ತು ಮತ್ತು ಕಾಂಗ್ರೆಸ್ ಪಕ್ಷದೊಳಗೆ ವ್ಯಾಪಕವಾದ ಬಂಡಾಯವಿತ್ತು. ಶಿವಸೇನೆ-ಬಿಜೆಪಿ ಒಕ್ಕೂಟವು ರಾಜ್ಯ ವಿಧಾನಸಭೆಯಲ್ಲಿ ೧೩೮ ಸ್ಥಾನಗಳನ್ನು ಗಳಿಸಿದರೆ ಕಾಂಗ್ರೆಸ್ ಪಕ್ಷವು ಕೇವಲ ೮೦ ಸ್ಥಾನಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಶರದ್ ಪವಾರ್ ಅವರು ಅಧಿಕಾರದಿಂದ ಕೆಳಗಿಳಿದರು ಮತ್ತು ೧೯೯೫ ರ ಮಾರ್ಚ್ ೧೪ ರಂದು ಶಿವಸೇನೆಯ ನಾಯಕರಾದ ಮನೋಹರ್ ಜೋಶಿಯವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ೧೯೯೬ ರ ಲೋಕಸಭೆಯ ಚುನಾವಣೆಗಳವರೆಗೆ, ಪವಾರ್ ಅವರು ರಾಜ್ಯ ವಿಧಾನಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದರು. ೧೯೯೬ ರ ಸಾರ್ವತ್ರಿಕ ಚುನಾವಣೆಯಲ್ಲಿ ಪವಾರ್ ಅವರು ಬಾರಾಮತಿ ಕ್ಷೇತ್ರದಲ್ಲಿ ಜಯಗಳಿಸಿದರು ಮತ್ತು ಅಂದಿನಿಂದ ಅವರು ರಾಜ್ಯ ವಿಧಾನಸಭೆಗೆ ಹಿಂತಿರುಗಲಿಲ್ಲ. ===೧೯೯೭ ರಿಂದ ಇಲ್ಲಿಯವರೆಗೆ=== ೧೯೯೭ ರ ಜೂನ್‌ನಲ್ಲಿ, ಪವಾರ್ ಅವರು ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಸೀತಾರಾಂ ಕೇಸರಿ ಅವರನ್ನು ಎದುರಿಸಿದರು ಆದರೆ ಇದರಲ್ಲಿ ಅವರು ಯಶಸ್ವಿಯಾಗಲಿಲ್ಲ. ೧೯೯೮ ರ ಮಧ್ಯಾವಧಿಯ ಲೋಕಸಭಾ ಚುನಾವಣೆಯಲ್ಲಿ, ಶರದ್ ಪವಾರ್ ತಮ್ಮ ಕ್ಷೇತ್ರವಾದ ಬಾರಾಮತಿಯಿಂದ ಜಯಗಳಿಸಿದ್ದಲ್ಲದೇ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷದ ಭರ್ಜರಿ ಜಯದ ನೇತೃತ್ವವನ್ನೂ ವಹಿಸಿದರು. ಚುನಾವಣೆಯಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಥಾವಳೆ) ಮತ್ತು ಸಮಾಜವಾದಿ ಪಾರ್ಟಿಯೊಂದಿಗೆ ಚುನಾವಣೆಯಲ್ಲಿ ಒಗ್ಗೂಡಿ ಹೋರಾಡುವ ಇವರ ನಿರ್ಧಾರವು ಫಲವನ್ನು ನೀಡಿತು ಮತ್ತು ಕಾಂಗ್ರೆಸ್ ಹಾಗೂ ಒಕ್ಕೂಟದ ಪಕ್ಷಗಳು ೪೮ ಸ್ಥಾನಗಳ ಪೈಕಿ ೩೭ ರಲ್ಲಿ ಜಯಗಳಿಸಿದವು. ೧೨ ನೇ ಲೋಕಸಭೆಯಲ್ಲಿ ಶರದ್ ಪವಾರ್ ಅವರು ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದರು. ೧೨ ನೇ ಲೋಕಸಭೆಯನ್ನು ವಿಸರ್ಜಿಸಿದ ನಂತರ ಮತ್ತು ೧೩ ನೇ ಲೋಕಸಭಾ ಚುನಾವಣೆಯು ನಡೆಯಲಿದ್ದಾಗ, ಪವಾರ್, ಪಿ.ಎ. ಸಂಗ್ಮಾ ಮತ್ತು ತಾರೀಕ್ ಅನ್ವರ್ ಅವರುಗಳು ಕಾಂಗ್ರೆಸ್ ಪಕ್ಷವು ಭಾರತದಲ್ಲಿ ಜನಿಸಿದ ವ್ಯಕ್ತಿಯನ್ನೇ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಪ್ರತಿಬಿಂಬಿಸಬೇಕೇ ಹೊರತು ಇಟಲಿಯಲ್ಲಿ ಜನಿಸಿದ ಮತ್ತು ಆಗ ತಾನೇ ರಾಜಕೀಯಕ್ಕೆ ಪ್ರವೇಶಿಸಿ ಕೇಸರಿಯವರ ಬಳಿಕ ಕಾಂಗ್ರೆಸ್ ಅಧ್ಯಕ್ಷರ ಸ್ಥಾನವನ್ನು ಅಲಂಕರಿಸಿದ [[ಸೋನಿಯಾ ಗಾಂಧಿ]] ಅವರನ್ನಲ್ಲ ಎಂದು ಒತ್ತಾಯಿಸಿದರು. ೧೯೯೯ ರ ಜೂನ್‌ನಲ್ಲಿ, ಪವಾರ್ ಮತ್ತು ಸಂಗ್ಮಾ ಅವರುಗಳು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವನ್ನು ಹುಟ್ಟುಹಾಕಿದರು. ೧೯೯೯ ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷವು ಸ್ಪಷ್ಟ ಬಹುಮತವನ್ನು ಗಳಿಸದ ಕಾರಣದಿಂದ ಇವರ ಪಕ್ಷವು ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರವನ್ನು ರಚಿಸಲು ಕಾಂಗ್ರೆಸ್‌ನೊಂದಿಗೆ ಕೈಜೋಡಿಸಬೇಕಾಯಿತು. ಆದರೆ ಪವಾರ್ ಅವರು ರಾಜ್ಯ ರಾಜಕಾರಣಕ್ಕೆ ಮರಳಲಿಲ್ಲ ಮತ್ತು ಕಾಂಗ್ರೆಸ್‌ನ [[ವಿಲಾಸ್ ರಾವ್ ದೇಶ್ ಮುಖ್|ವಿಲಾಸ್‌ರಾವ್ ದೇಶಮುಖ್]] ಅವರನ್ನು ಮುಖ್ಯಮಂತ್ರಿಯಾಗಿ ಮತ್ತು ಪವಾರ್ ಅವರ ಎನ್‌ಸಿಪಿ ಪಕ್ಷವನ್ನು ಪ್ರತಿನಿಧಿಸುವ ಚಗಲ್ ಭುಜಬಲ್ ಅವರನ್ನು ಉಪಮುಖ್ಯಮಂತ್ರಿಯಾಗಿ ಆಯ್ಕೆಮಾಡಲಾಯಿತು. ಒಕ್ಕೂಟವು ಇಲ್ಲಿಯವರೆಗೆ ರಾಷ್ಟ್ರೀಯ ಮತ್ತು ರಾಜ್ಯ ಹಂತದಲ್ಲಿ ಬಾಳಿಕೊಂಡು ಬಂದಿದೆ. ೨೦೦೪ ರ ಲೋಕಸಭೆಯ ಚುನಾವಣೆಗಳ ನಂತರ, ಪವಾರ್ ಅವರು [[ಮನಮೋಹನ್ ಸಿಂಗ್]] ಅವರ ನೇತೃತ್ವದ ರಾಷ್ಟ್ರೀಯ ಪ್ರಗತಿಪರ ಒಕ್ಕೂಟ ಸರ್ಕಾರವನ್ನು ಸೇರಿದರು ಮತ್ತು ಕೃಷಿ ಸಚಿವರಾದರು. ೨೦೦೫ ರ ನವೆಂಬರ್ ೨೯ ರಂದು, ಪವಾರ್ ಅವರು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿ ಆಯ್ಕೆಯಾದರು. ೨೦೦೯ ರ ಮೇ ೨೮ ರಂದು ಇವರನ್ನು ಕೇಂದ್ರದ ಕೃಷಿ ಮತ್ತು ನಾಗರಿಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯ ಸಚಿವರನ್ನಾಗಿ ನೇಮಕ ಮಾಡಲಾಯಿತು ===ಅಪರಾಧಿ-ರಾಜಕಾರಣಿಗಳ ಸಂಬಂಧ=== ೨೦೦೨-೦೩ ರಲ್ಲಿ, ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿಗಳಾಗಿದ್ದ ಸುಧಾಕರ ರಾವ್ ಅವರು ಹೇಳಿಕೆಯೊಂದರಲ್ಲಿ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಪಕ್ಷದಲ್ಲಿನ]] ರಾಜ್ಯದ ನಾಯಕರು ಮತ್ತು ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಶರದ್ ಪವಾರ್ ಅವರು ಹೆಸರಾಂತ ಕ್ರಿಮಿನಲ್ ಹಾಗೂ ಪ್ರಸ್ತುತ ರಾಜಕಾರಣಿಯಾಗಿರುವ "ಪಪ್ಪು ಕಲನಿ ಅವರ ಪರವಾಗಿ ಮೃದು ಧೋರಣೆ" ತಾಳುವಂತೆ ಅವರಿಗೆ ಹೇಳಿದ್ದರು ಎಂಬುದನ್ನು ತಿಳಿಸಿದರು.<ref name="fear">{{cite news | title = The F-factor: Kalani certain of clean sweep | author = Gouri Shah | publisher = [[The Economic Times]] | url = http://economictimes.indiatimes.com/articleshow/880573.cms | date = October 11, 2004 | accessdate = 2007-05-24 | archive-date = 2004-10-25 | archive-url = https://web.archive.org/web/20041025171356/http://economictimes.indiatimes.com/articleshow/880573.cms | url-status = dead }}</ref> ಶಿವಸೇನೆಯ ಮುಖ್ಯಸ್ಥರಾದ ಬಾಳ್ ಠಾಕ್ರೆಯವರು ನಂತರ ಈ ಆರೋಪಗಳನ್ನು ಅನುಮೋದಿಸಿದರು.<ref name="express2"> {{cite news | title = Thackeray blames Pawar for rise in crime | author = [[PTI]] | publisher = [[The Indian Express]] | url = http://www.expressindia.com/news/ie/daily/19981118/32250044.html | date = November 18, 1998 | accessdate = 2009-02-22 }}</ref> ಹೆಚ್ಚಿನದಾಗಿ, ಕಲನಿ ಹಾಗೂ ಮತ್ತೊಬ್ಬ ಕ್ರಿಮಿನಲ್ ಹಾಗೂ ರಾಜಕಾರಣಿಯಾಗಿರುವ ವಿರಾರ್ನ ಹಿತೇಂದ್ರ ಠಾಕೂರ್ ಅವರಿಗೆ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಶರದ್ ಪವಾರ್ ಅವರ ಅಣತಿಯಂತೆ ಟಿಕೆಟ್ ನೀಡಲಾಗಿದೆ ಮತ್ತು ಮುಂಬಯಿಯಲ್ಲಿ ಬಾಬ್ರಿ ಮಸೀದಿ ಧ್ವಂಸ ಘಟನೆಯ ನಂತರ ಅದಕ್ಕೆ ಸಂಬಂಧಿಸಿದ ಪಾತ್ರಕ್ಕಾಗಿ ಬಂಧಿಸಲ್ಪಟ್ಟ ನಾಯ್ಕ್ ಅವರ ಕುರಿತಾಗಿ ಪೊಲೀಸರಿಗೆ ಮೃದು ಧೋರಣೆ ತಾಳಲು ಪವಾರ್ ಅವರು ಹೇಳಿದ್ದಾರೆ ಎಂಬುದಾಗಿಯೂ ಸುಧಾಕರರಾವ್ ಆರೋಪಿಸಿದರು.<ref name="express1">{{cite news | title = Pawar men rattled by Naik's outburst | author = Prafulla Marpakwar | publisher = [[The Indian Express]] | url = http://www.indianexpress.com/res/web/pIe/ie/daily/19970507/12750503.html | date = May 7, 1997 | accessdate = 2009-02-22 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ===ಭ್ರಷ್ಟಾಚಾರದ ಆರೋಪಗಳು=== ವಿವಿಧ ಸುದ್ದಿ ಚಾನೆಲ್‌ಗಳು ಚಿತ್ರೀಕರಿಸಿರುವ ೬೦೦ ಬಿಲಿಯನ್ ರೂಪಾಯಿ ಮೊತ್ತದ ಸ್ಟ್ಯಾಂಪ್ ಪೇಪರ್ ಹಗರಣದ ಆರೋಪಿ ಅಬ್ದುಲ್ ಕರೀಮ್ ತೇಲಗಿಯ ನ್ಯಾಕ್ರೋ ಅನಾಲಿಸಿಸ್ನಲ್ಲಿಯೂ ಸಹ ಅವನು ಪವಾರ್ ಹಾಗೂ ಚಗಲ್ ಭುಜಬಲ್ ಅವರ ಹೆಸರನ್ನೂ ಕೂಡ ಪ್ರಸ್ತಾಪಿಸಿದ್ದನು.<ref>{{cite news|url=http://ibnlive.in.com/news/telgi-names-sharad-pawar-in-stamp-scam/20792-3.html|title=Telgi names Sharad Pawar in scam|date=Sep 07, 2006|accessdate=Feb 2, 2011|quote="Politicians are the backbone of this business"|source=CNN-IBN Live|archive-date=ಜೂನ್ 10, 2011|archive-url=https://web.archive.org/web/20110610014943/http://ibnlive.in.com/news/telgi-names-sharad-pawar-in-stamp-scam/20792-3.html|url-status=dead}}</ref> ಶರದ್ ಪವಾರ್ ಅವರು ಬಂಟ ಲಖನ್ ಸಿಂಗ್ ಮೂಲಕ ಮಧ್ಯಪ್ರಾಚ್ಯದಲ್ಲಿ ನೆಲೆಸಿರುವ ಅಂಡರ್‌ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂನ ಜೊತೆಗೆ ಮತ್ತು ಶಹೀದ್ ಬಲ್ವಾನ ಜೊತೆಗೂ ನಿಕಟವಾದ ಸಂಪರ್ಕವವನ್ನು ಹೊಂದಿದ್ದಾರೆ.ಪುಣೆಯ ಯೆರವಾಡಾದಲ್ಲಿನ ವಿವಾದಾಸ್ಪದ ಡಿಬಿ ರಿಯಾಲ್ಟಿಯ ಬೃಹತ್-ವಾಣಿಜ್ಯಿಕಯೋಜನೆಯನ್ನು ಪವಾರ್ ಅವರ ಮಿತ್ರರಾದ ಅತುಲ್ ಚೋರ್ಡಿಯಾ ಅವರು ನಿರ್ಮಿಸಿದ ಪಂಚಶಾಲಿ ಟೆಕ್ ಪಾರ್ಕ್‌ನ ಸರ್ವೇ ಸಂಖ್ಯೆ (೧೯೧A) ನಲ್ಲೇ ನಿರ್ಮಾಣ ಮಾಡುತ್ತಿರುವ ಕುರಿತಂತೆಯೂ ಮತ್ತೊಂದು ವಿಷಯ ಬಯಲಾಗಿತ್ತು. ಬಲ್ವಾ ಅವರೇ ಎರಡು ಯೋಜನೆಗಳಿಗೆ ಪರಿಸರ ಇಲಾಖೆಯ ಅನುಮತಿಗೆ ಅರ್ಜಿ ಸಲ್ಲಿಸಿದ್ದರು ಎಂದು ಖಾಡ್ಸೆ ಅವರು ಆರೋಪಿಸಿದರು ಮತ್ತು ಇದನ್ನು ಚೋರ್ಡಿಯಾ ಅವರು ನಿರಾಕರಿಸಿದರು. ತಾಳೆ ಹೊಂದುವಂತೆ, ಚೋರ್ಡಿಯಾ ಅವರ ಪಂಚಶೀಲ ಪ್ರೈವೇಟ್ ಲಿಮಿಡೆಟ್ ಕಂಪನಿಯು ಪವಾರ್ ಅವರ ಪುತ್ರಿ ಸುಪ್ರಿಯಾ ಸೂಳೆ ಮತ್ತು ಅವರ ಗಂಡ ಸದಾನಂದ ಅವರನ್ನು ಹೂಡಿಕೆದಾರರಾಗಿ ಒಳಗೊಂಡಿತ್ತು. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಹಿಡಿತದಲ್ಲಿರುವ ರಾಜ್ಯದ ಗೃಹ ಇಲಾಖೆಯು ಯರವಾಡಾದಲ್ಲಿನ ಪೊಲೀಸ್ ಸ್ಟೇಶನ್‌ನ "ಮರು-ನಿರ್ಮಾಣ"ಕ್ಕಾಗಿ ೩ ಎಕರೆ ಭೂಮಿಯನ್ನು ಹಸ್ತಾಂತರಿಸುವ ಬಗ್ಗೆ ಡಿಜಿ ರಿಯಾಲ್ಟಿಯೊಂದಿಗೆ ಒಪ್ಪಂದ ಮಾಡಿಕೊಂಡ ಕಾರಣಕ್ಕಾಗಿಯೂ ಬಲ್ವಾ ಅವರ ಯೆರವಾಡಾ ನಿರ್ಮಾಣವು ಗಮನ ಸೆಳೆದಿತ್ತು. ಇದನ್ನು ಪುಣೆ ಪೊಲೀಸ್ ಇಲಾಖೆಯ ವಿರೋಧದ ನಡುವೆಯೂ ಮಾಡಲಾಗಿತ್ತು. ಬಾಲ್ವಾ ಅವರ ಬಂಧನದ ನಂತರವೇ ಅವಮಾನಕ್ಕೊಳಗಾದ ಕಾಂಗ್ರೆಸ್-ಎನ್‌ಸಿಪಿ ಸರ್ಕಾರವು ನಿರ್ಧಾರವನ್ನು ಪುನರ್ ಪರಿಶೀಲಿಸಲು ಒಪ್ಪಿಕೊಂಡಿತು. ಪವಾರ್ ಕುಟುಂಬವು ಪುಣೆ-ಮುಂಬಯಿ ವಲಯದಲ್ಲಿನ ಲಾಭದಾಯಕ ರಿಯಲ್ ಎಸ್ಟೇಟ್ ಯೋಜನೆಗಳೊಂದಿಗೆ ಗೀಳನ್ನು ಅಂಟಿಸಿಕೊಂಡಿತ್ತೇ? ಲಾವಾಸಾ ವಿಷಯವು ಚಿರಪರಿಚಿತವಾಗಿದೆ. ಡಿಎನ್‌ಎಯೊಂದಿಗಿನ ಸಂದರ್ಶನದಲ್ಲಿ ಪವಾರ್ ಅವರು ಬಹಿರಂಗಪಡಿಸಿದಂತೆ, ಅವರೇ ಪುಣೆ ಜಿಲ್ಲೆಯಲ್ಲಿನ ಲಾವಾಸಾ ಲೇಕ್ ಪಾರ್ಕ್ ಸಿಟಿಗೆ ಜಾಗವನ್ನು ಆಯ್ಕೆ ಮಾಡಿದ್ದರು. ಆನಂತರ ಪವಾರ್ ಅವರ ಚಿರಪರಿಚಿತ ಸಹಯೋಗಿ ಮತ್ತು ಬಿಲ್ಡರ್ ಆದ ಅನಿರುದ್ಧ ದೇಶಪಾಂಡೆ ಅವರು ಯೋಜನೆಯನ್ನು ಮುಂದುವರಿಸಲು ಪರ್ಲಿ ಬ್ಲೂ ಲೇಕ್ ರೆಸಾರ್ಟ್ಸ್ ಪ್ರ್ರೈವೇಟ್ ಲಿಮಿಟೆಡ್ ಅನ್ನು ಹುಟ್ಟು ಹಾಕಿದರು. ದೇಶಪಾಂಡೆ ಸಿಟಿ ಕಾರ್ಪೊರೇಶನ್ ಲಿಮಿಟೆಡ್‌ನಲ್ಲಿ ಪವಾರ್ ಕುಟುಂಬದವರು ಷೇರುಗಳನ್ನು ಹೊಂದಿದ್ದಂತೆಯೇ ಅದೇ ಕಂಪನಿಯು ವಿವಾದಾತ್ಮಕ ಐಪಿಎಲ್ ಬಿಡ್ ಅನ್ನು ಮಾಡಿತು - ದೇಶಪಾಂಡೆಯವರಿಂದ ಯೋಜನೆಯನ್ನು ಪಡೆದುಕೊಂಡ ಅಜಿತ್ ಗುಲಾಬ್‌ಚಂದ್ ಅವರ ಲಾವಾಸಾ ಕಾರ್ಪೊರೇಶನ್‌ನಲ್ಲಿ ಪವಾರ್ ಅವರ ಮಗಳು ಮತ್ತು ಅಳಿಯ ಮುಖ್ಯ ಷೇರುದಾರರಾಗಿದ್ದರು. ಚೋರ್ಡಿಯಾ ಅವರ ಪಂಚಶೀಲ ರಿಯಾಲ್ಟಿ, ದೇಶಪಾಂಡೆಯವರ ಸಿಟಿ ಕಾರ್ಪೊರೇಶನ್ ಮತ್ತು ಗುಲಾಬ್‌ಚಂದ್ ಅವರ ಲಾವಾಸಾ ಕಾರ್ಪೊರೇಶನ್ ಕಂಪನಿಗಳು ಬೃಹತ್ ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದವು ಮತ್ತು ಇಲ್ಲಿಯೇ ಪವಾರ್ ಕುಟುಂಬದ ಸಂಬಂಧಗಳು ಬಹಿರಂಗಗೊಂಡವು. ಭವಿಷ್ಯದಲ್ಲಿ ಇನ್ನಷ್ಟು ಆಶ್ಚರ್ಯಕಾರಿ ಸುದ್ದಿಗಳು ಹೊರಬರುವವೇ? ಗೋಧಿ ಆಮದು ಒಳಗೊಂಡಿರುವ ಬಹು-ಕೋಟಿ ಹಗರಣದಲ್ಲಿ ಪವಾರ್ ಅವರು ಒಳಗೊಂಡಿದ್ದಾರೆ ಎಂದು ಆರೋಪಿಸಿ [[ಭಾರತೀಯ ಜನತಾ ಪಕ್ಷ|ಬಿಜೆಪಿ]] ಪಕ್ಷವು ಅವರ ರಾಜೀನಾಮೆಗೆ ಒತ್ತಾಯಿಸಿತು. ೨೦೦೭ ರ ಮೇ ತಿಂಗಳಿನಲ್ಲಿ ಗೋಧಿಯನ್ನು ಪಡೆಯಲು ಭಾರತೀಯ ಆಹಾರ ನಿಗಮವು ಟೆಂಡರ್ ಕರೆದಿದ್ದ ಸಂದರ್ಭದಲ್ಲಿ ೨೬೩ USD/ಟನ್‌ನಷ್ಟು ಅತ್ಯಂತ ಕಡಿಮೆ ಬಿಡ್ ಸ್ವೀಕರಿಸಿದಾಗ ರದ್ದುಗೊಳಿಸಲಾಯಿತು. ಆನಂತರ ಸರ್ಕಾರವು ರೈತರಿಂದ ಖಾಸಗಿ ವ್ಯಾಪಾರಿಗಳು ನೇರವಾಗಿ ಖರೀದಿಸಲು ಅನುಮತಿಸಿತು ಮತ್ತು ಇದರ ಪರಿಣಾಮವಾಗಿ ಆ ವರ್ಷ ಎಫ್‌ಸಿಐ ಗೋದಾಮುಗಳಲ್ಲಿ ಗೋಧಿಯನ್ನು ಶೇಖರಿಸಲು ಕೊರತೆ ಉಂಟಾಯಿತು. ೨೦೦೭ ರ ಜುಲೈ ತಿಂಗಳ ಒಳಗೆ ಎಫ್‌ಸಿಐನಲ್ಲಿನ ಕೊರತೆಯು ಎಷ್ಟು ತೀವ್ರವಾಯಿತೆಂದರೆ ೩೨೦-೩೬೦ USD/ಟನ್ ಹೆಚ್ಚಿನ ದರದಲ್ಲಿ ಗೋಧಿಯವನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಯಿತು. ದೇಶೀಯವಾಗಿ ಈ ಮೊದಲು ಪ್ರತಿ ಟನ್‌ಗೆ ರೂ ೯೦೦ ಲೆಕ್ಕದಲ್ಲಿ ಗೋಧಿಯನ್ನು ಖರೀದಿಸಿದ ವ್ಯಾಪಾರಿಗಳು ಇದರ ಲಾಭವನ್ನು ಪಡೆದು ಇದೀಗ ಅದನ್ನು ಎಫ್‌ಸಿಐಗೆ ಪ್ರತಿ ಟನ್‌ಗೆ ರೂ ೧೩೦೦ ರಂತೆ ಮಾರಾಟ ಮಾಡುತ್ತಿದ್ದಾರೆ.<ref>[http://www.dailypioneer.com/indexn12.asp?main_variable=NATION&amp;file_name=nt2%2Etxt&amp;counter_img=2 ಪವಾರ್ ಅವರ ರಾಜೀನಾಮೆ ಕೇಳಿದ ಬಿಜೆಪಿ] ದಿ ಪಯೋನೀರ್ - ಜುಲೈ ೧೩, ೨೦೦೭</ref><ref>[http://www.hindu.com/2007/07/13/stories/2007071354361500.htm ಗೋಧಿ ಆಮದು ನಾಚಿಕೆಗೇಡು: ಬಿಜೆಪಿ] {{Webarchive|url=https://web.archive.org/web/20070716040146/http://www.hindu.com/2007/07/13/stories/2007071354361500.htm |date=2007-07-16 }} ದಿ ಹಿಂದೂ - ಜುಲೈ ೧೩, ೨೦೦೭</ref> ೨೦೦೭ ರ ಅಕ್ಟೋಬರ್ ೨೭ ರಂದು, ಶರದ್ ಪವಾರ್, ಅಜಿತ್ ಪವಾರ್ ಮತ್ತು ಸದಾನಂದ ಸೂಳೆ (ಶರದ್ ಪವಾರ್ ಅವರ ಅಳಿಯ) ಅವರ ನೇತೃತ್ವದ ಸಂಸ್ಥೆಗಳಿಗೆ ಜೊತೆಗೆ ಅದೇ ರೀತಿಯ ನೋಟೀಸ್ ಅನ್ನು ಮಹಾರಾಷ್ಟ್ರ ಕೃಷ್ಣ ವ್ಯಾಲಿ ಡೆವಲೆಪ್‌ಮೆಂಟ್ ಕಾರ್ಪೊರೇಶನ್ (ಎಮ್‌ಕೆವಿಡಿಸಿ) ಗೆ ಜಾರಿ ಮಾಡಿದ ಬಾಂಬೆ ಹೈಕೋರ್ಟ್, ಪವಾರ್ ಮತ್ತು ಅವರ ಕುಟುಂಬಕ್ಕೆ ವಿಶೇಷ ಸವಲತ್ತುಗಳನ್ನು ಕೊಟ್ಟಿದ್ದು ಏಕೆ ಎಂದು ಕೇಳಿತು. ೨೦೦೨ ರಲ್ಲಿ [[ಪುಣೆ|ಪುಣೆಯಲ್ಲಿ]] ಮಾಡಿದ ಭೂ ಹಂಚಿಕೆಗಳು ಕಾನೂನುಬಾಹಿರವೆಂದು ಶಾಮ್‌ಸುಂದರ್ ಪೋತರೆ ಅವರು ಸಲ್ಲಿಸಿದ್ದ ೨೦೦೬ ರ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಂಖ್ಯೆ ೧೪೮ ರ ಕುರಿತಂತೆ ಪರಿಗಣಿಸಿ ಈ ನೋಟೀಸ್ ಅನ್ನು ಜಾರಿ ಮಾಡಲಾಗಿತ್ತು. ನಮೂದಿಸಿದ ಸಂಸ್ಥೆಗಳು ಮತ್ತು ಆಸ್ತಿಗಳಲ್ಲಿ ಇವುಗಳು ಒಳಗೊಂಡಿದ್ದವು: * ಶರದ್ ಪವಾರ್ ಅವರು ಮುಖ್ಯಸ್ಥರಾಗಿರುವ ಶೈಕ್ಷಣಿಕ ಸಂಸ್ಥೆ ವಿದ್ಯಾ ಪ್ರತಿಷ್ಠಾನಕ್ಕೆ ಹಂಚಿಕೆ ಮಾಡಲಾಗಿದ್ದ ಎರಡು {{convert|141.15|acre|km2|adj=on}} ಜಮೀನುಗಳು * ಮಹಾರಾಷ್ಟ್ರ ರಾಜ್ಯದ ನೀರಾವರಿ ಸಚಿವ ಮತ್ತು ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ಅವರು ಮುಖ್ಯಸ್ಥರಾಗಿರುವ ಅನಂತ ಸ್ಮೃತಿ ಪ್ರತಿಷ್ಠಾನಕ್ಕೆ ಹಂಚಿಕೆ ಮಾಡಲಾಗಿದ್ದ {{convert|2|acre|m2|adj=on}} ಜಮೀನು * ಆ ಸಮಯದಲ್ಲಿ ಶರದ್ ಪವಾರ್ ಅವರ ಅಳಿಯ ಸದಾನಂದ ಸೂಳೆಯವರ ಮಾಲೀಕತ್ವದ ಲಾವಾಸಾ ಕಾರ್ಪೊರೇಶನ್‌ಗೆ ಹಂಚಿಕೆ ಮಾಡಲಾಗಿದ್ದ ೧೩೦,೦೦೦ ಚದರ ಮೀಟರ್ (೩೨.೧೨ ಎಕರೆ) ಜಮೀನು. ಈ ಹಕ್ಕನ್ನು ೨೦೦೬ ರಲ್ಲಿ ಅವರು ಹಸ್ತಾಂತರಿಸಿದರು. * ಶಿವಾಜಿನಗರ ಕೃಷಿ ಕಾಲೇಜಿಗೆ ಹಂಚಿಕೆ ಮಾಡಲಾಗಿದ್ದ {{convert|1|acre|m2|adj=on}} ಜಮೀನು * ಶರದ್‌ಚಂದ್ರಜೀ ಸ್ಕೌಟ್ ಮತ್ತು ಗೈಡ್ ತರಬೇತಿ ಸಂಸ್ಥೆಗೆ ಹಂಚಿಕೆ ಮಾಡಲಾಗಿದ್ದ {{convert|3|acre|m2|adj=on}} ಜಮೀನು ಈ ಹಂಚಿಕೆಗಳನ್ನು ಆ ಸಮಯದಲ್ಲಿ ಎಮ್‌ಕೆವಿಡಿಸಿ ಮುಖ್ಯಸ್ಥರಾಗಿದ್ದ ಎನ್‌ಸಿಪಿ ನಾಯಕ ಮತ್ತು ಮಂತ್ರಿ ರಾಮರ್ಜಿ ನಾಯ್ಕ್ ನಿಂಬಾಳ್ಕರ್ ಅವರ ಅಡಿಯಲ್ಲಿ ಮಾಡಲಾಗಿದ್ದಿತು.<ref name="tribune1">{{cite news |title = Pawar in trouble over land allotment |author = Shiv Kumar |publisher = [[Tribune India]] |url = http://www.tribuneindia.com/2007/20071028/nation.htm#3 |date = October 27, 2007 |accessdate = 2009-02-22 |archive-date = 2009-03-31 |archive-url = https://web.archive.org/web/20090331060225/http://www.tribuneindia.com/2007/20071028/nation.htm#3 |url-status = dead }}</ref><ref name="ndtv1">{{cite news |title = HC notices to Sharad Pawar, family |author = Shloka Nath |publisher = [[NDTV]] |url = http://www.ndtv.com/convergence/ndtv/story.aspx?id=NEWEN20070030856 |date = October 27, 2007 |accessdate = 2009-02-22 |archive-date = 2007-12-30 |archive-url = https://web.archive.org/web/20071230042334/http://www.ndtv.com/convergence/ndtv/story.aspx?id=NEWEN20070030856 |url-status = dead }}</ref> ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಸಂದರ್ಭದಲ್ಲಿ ವಿಷಯವು ''ವಿಚಾರಣಾಧೀನ'' ವಾಗಿದ್ದರೂ ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿದ್ದಕ್ಕಾಗಿ ಸಂಬಂಧಿಸಿದಂತೆ ೨೦೦೮ ರ ಮೇ ೧ ರಂದು ಶರದ್ ಪವಾರ್ ಅವರಿಗೆ ನ್ಯಾಯಾಲಯದ ಉಲ್ಲಂಘನೆಯ ನೋಟೀಸ್ ಅನ್ನು ಜಾರಿ ಮಾಡಲಾಯಿತು, ಆದರೆ ನಂತರ ಇದನ್ನು ನ್ಯಾಯಾಲಯವು ತಿರಸ್ಕರಿಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ, ವಿವಾದದಲ್ಲಿರುವ ಆಸ್ತಿಗೆ ಸಂಬಂಧಿಸಿದಂತೆ ಮೂರನೇ ವ್ಯಕ್ತಿ ಆಸಕ್ತಿಗಳನ್ನು ಸೃಷ್ಟಿಸದಂತೆ ಮತ್ತು ಸ್ವಂತ ಖಾತ್ರಿಯಲ್ಲಿ ಯಾವುದೇ ನಿರ್ಮಾಣವನ್ನು ಕೈಗೆತ್ತಿಕೊಳ್ಳದಂತೆ ಪ್ರತಿವಾದಿಗಳಿಗೆ ನಿರ್ದೇಶಿಸಲಾಯಿತು.<ref name="bhc1">{{cite news |title = CIVIL APPLICATION NO.101/2007 In PIL NO.148/2006 |author = Judge Bilal Nazki and Judge S. A. Bobde |publisher = [[Bombay High Court]] |url = http://bombayhighcourt.nic.in/data/civil/2008/CAI361008120308.pdf |date = March 12, 2008 |accessdate = 2009-02-22 |archive-date = 2013-10-18 |archive-url = https://web.archive.org/web/20131018053333/http://bombayhighcourt.nic.in/data/civil/2008/CAI361008120308.pdf |url-status = dead }}</ref><ref name="toi1"> {{cite news | title = Notice to Sharad Pawar for contempt | author = ಟೈಮ್ಸ್ ಆಫ್ ಇಂಡಿಯ | publisher = [[ಟೈಮ್ಸ್ ಆಫ್ ಇಂಡಿಯ]] | url = http://timesofindia.indiatimes.com/Notice_to_Sharad_Pawar_for_contempt/rssarticleshow/2999716.cms | date = May 1, 2008 | accessdate = 2009-02-22 }}</ref> ಪವಾರ್ ಅವರು ತಮ್ಮ ಆಸ್ತಿಯು ೩.೬ ಕೋಟಿ ರೂಪಾಯಿಗಳೆಂದು ಘೋಷಿಸಿದ್ದರೂ, ಇತ್ತೀಚಿನ ಐಪಿಎಲ್ ಪುಣೆ ತಂಡದ ಬಿಡ್ಡಿಂಗ್‌ನಲ್ಲಿ ಅವರು ಸಿಟಿ ಫೈನಾನ್ಸ್‌ನಲ್ಲಿ ೧೬% ಹಕ್ಕು ಹೊಂದಿರುವುದು ಬಹಿರಂಗಗೊಂಡಿತು. ಐಪಿಎಲ್ ಪುಣೆ ತಂಡವು ಎಣಿಕೆಯ ಪ್ರಕಾರ ೧೨೦೦ ಕೋಟಿ ರೂಪಾಯಿಗಳಷ್ಟು ಮೌಲ್ಯ ಹೊಂದಿದೆ. ಆ ಪ್ರಕಾರವಾಗಿ, ರಾಯಲ್ ಚಾಲೆಂಚರ್ಸ್ ಬೆಂಗಳೂರು ತಂಡದಲ್ಲಿ ಅವರ ೦.೦೫% ಹಕ್ಕಿನ ಮೌಲ್ಯವು ೬ ಕೋಟಿಗಳಾಗಿದೆ. ಪವಾರ್ ಅವರು ನಿರಂತರವಾಗಿ ಯಾವುದೇ ಐಪಿಎಲ್ ಹಕ್ಕನ್ನು ನಿರಾಕರಿಸಿದರು, ಆದರೆ ಇದೀಗ ಅದನ್ನು ಸಾರ್ವಜನಿಕವಾಗಿ ಘೋಷಿಸಬೇಕಾಗಿದೆ. ಪವಾರ್ ಅವರು ಧಾರ್ಮಿಕ ಸಂಸ್ಥೆಗಳ ಕಾಯಿದೆ ೧೯೮೮ (ದುರ್ಬಳಕೆಯ ತಪ್ಪಿಸುವಿಕೆ)ಯ ದೋಷಾರೋಪಣೆಗೆ ಒಳಗಾಗಿರುವ ಅಪರಾಧಿ ಎಂದು ನೋ ಕ್ರಿಮಿನಲ್ಸ್ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲ್ಪಟ್ಟಿದ್ದಾರೆ.<ref>{{cite web |url=http://www.nocriminals.org/candidate.php?cid=285 |title=Candidate Profile: Pawar Sharadchandra Govindrao |accessdate=2009-03-12 |work=No Criminals |publisher=NoCriminals.com |archive-date=2016-03-05 |archive-url=https://web.archive.org/web/20160305002612/http://www.nocriminals.org/candidate.php?cid=285 |url-status=dead }}</ref> ಪವಾರ್ ಅವರನ್ನು ಕೃಷಿ ಇಲಾಖೆಯ ಕ್ಯಾಬಿನೆಟ್ ಮಂತ್ರಿಯಾಗಿ ನೇಮಕ ಮಾಡಿದಾಗಿನಿಂದ, ಅವರು ಕೃಷಿ ಉತ್ಪನ್ನಗಳ ಭಾರಿ ಏರಿಕೆಯನ್ನು ನಿರ್ವಹಿಸಲು ಅಸಮರ್ಥರಾಗಿದ್ದಾರೆ ಎಂದು ನಿರಂತರವಾಗಿ ಆರೋಪಗಳು ಕೇಳಿಬಂದಿವೆ. * '''೨೦೦೭ ರಲ್ಲಿ ಗೋಧಿ ಆಮದು''' - ದೋಷಯುಕ್ತ ಕೆಂಪು ಗೋಧಿಯನ್ನು ಆಮದು ಮಾಡಿಕೊಳ್ಳುವ ನಿರ್ಧಾರವನ್ನು ಪ್ರಶ್ನಿಸಿ ಮತ್ತು ವಿವಿಧ ರಾಜ್ಯಗಳಿಂದ ಬೆಳೆಯನ್ನು ಪಡೆದ ವಿವರಗಳನ್ನು ಮತ್ತು ಅದನ್ನು ಆಮದು ಮಾಡಿಕೊಳ್ಳುವ ನಿಖರವಾದ ಪ್ರಕ್ರಿಯೆ ವಿವರಗಳನ್ನು ಸಲ್ಲಿಸುವಂತೆ ಕೇಂದ್ರೀಯ ಕೃಷಿ ಮಂತ್ರಿಯವರಾದ ಶರದ್ ಪವಾರ್ ಅವರಿಗೆ ಬಾಂಬೆ ಹೈಕೋರ್ಟ್ ನೋಟೀಸುಗಳನ್ನು ಜಾರಿ ಮಾಡಿತು.<ref>{{cite news|title=Wheat scam notice to Pawar|url=http://ww.telegraphindia.com/1071129/jsp/nation/story_8606448.jsp|accessdate=Feb 2, 2011|newspaper=The Telegraph|date=November 29 , 2007|archive-date=ಜುಲೈ 16, 2011|archive-url=https://web.archive.org/web/20110716203505/http://ww.telegraphindia.com/1071129/jsp/nation/story_8606448.jsp|url-status=dead}}</ref> * '''೨೦೦೯ ರಲ್ಲಿ ಸಕ್ಕರೆ ದರಗಳು''' - ಮಾರಾಟಗಾರರು ಮತ್ತು ಆಮದುದಾರರಿಗೆ ಲಾಭವನ್ನು ತರುವುದಕ್ಕೋಸ್ಕರ ಸಕ್ಕರೆಯ ದರಗಳಲ್ಲಿ ತೀರಾ ಹೆಚ್ಚಳವನ್ನು ಮಾಡಲಾಗಿದೆ ಎಂದು ಶರದ್ ಪವಾರ್ ಅವರ ವಿರುದ್ಧ ಬಿಜೆಪಿ ಮತ್ತು ಸಿಪಿಐ(ಎಂ) ಒಳಗೊಂಡು ವಿರೋಧ ಪಕ್ಷಗಳು ಆರೋಪ ಮಾಡಿದವು.<ref>{{cite web|last=Joshi|first=Sandeep|title=Sugar scam brewing, says Brinda Karat|url=http://www.hindu.com/2009/08/07/stories/2009080760021100.htm|publisher=The Hindu|accessdate=Feb 2, 2011|archive-date=ಆಗಸ್ಟ್ 10, 2009|archive-url=https://web.archive.org/web/20090810185210/http://www.hindu.com/2009/08/07/stories/2009080760021100.htm|url-status=dead}}</ref> * '''೨೦೧೦-೧೧ ರಲ್ಲಿ ಈರುಳ್ಳಿಯ ಬೆಲೆಗಳು''' - ಈ ಸಮಸ್ಯೆಯ ಕುರಿತಂತೆ ಶರದ್ ಪವಾರ್ ಅವರೇ ಜವಾಬ್ದಾರರೆಂದು ವಿರೋಧ ಪಕ್ಷಗಳು ಆರೋಪ ಮಾಡಿದವು.<ref>[http://www.dnaindia.com/india/report_bjp-demands-sharad-pawar-s-resignation-cbi-probe-into-scams_1338819 'ಹಗರಣಗಳ' ಬಗ್ಗೆ ಶರದ್ ಪವಾರ್ ಅವರ ರಾಜೀನಾಮೆ ಮತ್ತು ಸಿಬಿಐ ತನಿಖೆಗೆ ಒತ್ತಾಯಿಸಿದ ಬಿಜೆಪಿ]</ref> [http://www.downtoearth.org.in/node/33283 ಬಹು ಕೋಟಿ ಲಾವಾಸಾ ಭೂಮಿ ಹಗರಣದಲ್ಲಿ ಶರದ್ ಪವಾರ್, ಅಜಿತ್ ಪವಾರ್ ಮತ್ತು ಸುಪ್ರಿಯಾ ಸೂಳೆಯವರ ಹೆಸರು ಪ್ರಮುಖವಾಗಿ ಕೇಳಿಬಂದಿದೆ.<ref>{{cite news|url=|title=Medha Patkar slams Pawar over alleged involvement in Lavasa project|first=|last=|source=Agencies: The Indian Express Group|publisher=Indian Express|date=Dec 22 2010|place=Aurangabad|accessdate=February 21, 2011}}</ref> ==ಎಂಡೋಸಲ್ಫಾನ್== ವಿಶ್ವದಾದ್ಯಂತ ಬಹುತೇಕ ಎಂಡೋಸಲ್ಫಾನ್ ಅನ್ನು ನಿಷೇಧಿಸಿದ್ದರೂ ಕೂಡ, ಭಾರತ ದೇಶವು ಮಾತ್ರ ಎಂಡೋಸಲ್ಫಾನ್‌ನ ಜಾಗತಿಕ ನಿಷೇಧದ ವಿರುದ್ಧವಿದೆ. ಎಂಡೋಸಲ್ಫಾನ್ ಇನ್ನೂ ಕೂಡ ಅಪಾಯಕಾರಿ ಎಂದು ಸಾಬೀತಾಗಿಲ್ಲ ಎಂದು ಇತ್ತೀಚೆಗೆ ಶರದ್ ಪವಾರ್ ಅವರು ಹೇಳಿಕೆ ನೀಡಿದರು. ಮೇಲಿನ ಹೇಳಿಕೆಯು ವಂದನಾ ಶಿವರಂತಹ ಕಾರ್ಯಕರ್ತರು ಶರದ್ ಪವಾರ್ ಅವರನ್ನು ಭ್ರಷ್ಟ ಸಚಿವರೆದಂ ಕರೆಯಲು ಕಾರಣವಾಯಿತು ==ಕ್ರೀಡಾ ಆಡಳಿತ== ಪವಾರ್ ಅವರು ಕಬಡ್ಡಿ, ಖೋ ಖೋ, ಕುಸ್ತಿ ಮತ್ತು [[ಕ್ರಿಕೆಟ್|ಕ್ರಿಕೆಟ್‌ನಲ್ಲಿ]] ಆಸಕ್ತಿಯನ್ನು ಹೊಂದಿದ್ದಾರೆ. ಪವಾರ್ ಅವರು ಈ ಕೆಳಗಿನ ಸಂಸ್ಥೆಗಳನ್ನು ಒಳಗೊಂಡು ವಿವಿಧ ಕ್ರೀಡಾ ಸಂಸ್ಥೆಗಳ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ * ಮುಂಬಯಿ ಕ್ರಿಕೆಟ್ ಅಸೋಸಿಯೇಷನ್ * [[ಮಹಾರಾಷ್ಟ್ರ]] ಕುಸ್ತಿ ಅಸೋಸಿಯೇಶನ್ * [[ಮಹಾರಾಷ್ಟ್ರ]] ಕಬಡ್ಡಿ ಅಸೋಸಿಯೇಶನ್ * [[ಮಹಾರಾಷ್ಟ್ರ]] ಖೋ ಖೋ ಅಸೋಸಿಯೇಶನ್ * ಮಹಾರಾಷ್ಟ್ರ ಒಲಿಂಪಿಕ್ ಅಸೋಸಿಯೇಶನ್ * ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷರು ೨೦೦೫ - ೨೦೦೮ * [[ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ|ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್]] ಉಪಾಧ್ಯಕ್ಷರು <ref>https://icc-cricket.yahoo.com/about-icc/executive.html</ref> * [[ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ|ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್]] ಅಧ್ಯಕ್ಷರು <ref>{{cite news| url=http://news.bbc.co.uk/sport2/hi/cricket/8778604.stm | work=BBC News | title=Pawar takes over as ICC president | date=July 1, 2010}}</ref> ಪವಾರ್ ಅವರು ಕಳೆದ ೨೨ ವರ್ಷಗಳಿಂದ ಪುಣೆ ಅಂತರಾಷ್ಟ್ರೀಯ ಮ್ಯಾರಥಾನ್ ಅನ್ನು ಸಂಘಟಿಸುತ್ತಿರುವ ಪುಣೆ ಅಂತರಾಷ್ಟ್ರೀಯ ಮ್ಯಾರಥಾನ್ ಟ್ರಸ್ಟ್‌ನ ಅಧ್ಯಕ್ಷರಾಗಿದ್ದರು. ==ಪ್ರಶಸ್ತಿಗಳು== ಇವರಿಗೆ ೨೦೧೭ರ ಸಾಲಿನ [[ಪದ್ಮ ವಿಭೂಷಣ]] ಪ್ರಶಸ್ತಿ ಘೋಷಿಸಲಾಗಿದೆ.<ref name="ಪದ್ಮ ಪ್ರಶಸ್ತಿ">{{cite web | url=http://pib.nic.in/newsite/PrintRelease.aspx?relid=157675 | title=Padma Awards 2017 announced}}</ref> ==ಉಲ್ಲೇಖಗಳು‌‌== {{reflist}} ==ಬಾಹ್ಯ ಕೊಂಡಿಗಳು‌‌== * [http://in.rediff.com/election/2004/apr/21espec2.htm ಶರದ್ ಪವಾರ್ ಬಗ್ಗೆ Rediff.com ಲೇಖನ (ಏಪ್ರಿಲ್ 2004 ರಲ್ಲಿ)] * [http://mumbaibmcelection.com/photos_of_sharad_pawar.htm ಶರದ್ ಪವಾರ್ ಅವರ ಫೋಟೋಗಳು] {{Webarchive|url=https://web.archive.org/web/20060212080509/http://mumbaibmcelection.com/photos_of_sharad_pawar.htm |date=2006-02-12 }} * [http://www.ncp.org.in/president.php ಅಧಿಕೃತ ಎನ್‌ಸಿಪಿ ವೆಬ್‌ಸೈಟ್‌ನಲ್ಲಿ ಶರದ್ ಪವಾರ್ ಅವರ ಜೀವನ ಚರಿತ್ರೆ] {{Webarchive|url=https://web.archive.org/web/20100221022555/http://www.ncp.org.in/president.php |date=2010-02-21 }} * http://www.bsgindia.org/ * [http://164.100.47.132/LssNew/Members/Biography.aspx?mpsno=327 ಪಾರ್ಲಿಮೆಂಟ್ ಆಫ್ ಇಂಡಿಯಾ ವೆಬ್‌ಸೈಟ್‌ನ ಅಧಿಕೃತ ಜೀವನ ಚರಿತ್ರೆಯ ಸ್ಥೂಲ ಚಿತ್ರ] *[http://www.timesnow.tv/Whos-stalling-Telgi-judgement/videoshow/4370451.cms ಸ್ಟ್ಯಾಂಪ್ ಕಾಗದದ ಹಗರಣದಲ್ಲಿ ಶರದ್ ಪವಾರ್ ಅವರನ್ನು ಫಲಾನುಭವಿ ಎಂದು ತೇಲಗಿ ಹೆಸರಿಸಿದ್ದಾರೆ] {{Webarchive|url=https://web.archive.org/web/20160305072914/http://www.timesnow.tv/Whos-stalling-Telgi-judgement/videoshow/4370451.cms |date=2016-03-05 }} ===ಇವನ್ನೂ ಗಮನಿಸಿ‌=== *ಅಜಿತ್ ಪವಾರ್{ಎಂಎಲ್‌ಎ}], ಇವರ ಸೋದರಳಿಯ *ಸುಪ್ರಿಯಾ ಸುಳೆ, ಇವರ ಮಗಳು, ಎಂಪಿ ಲೋಕಸಭೆ *ಪ್ರತಾಪ್‌ರಾವ್ ಪವಾರ್ ತಮ್ಮ, ಕಾರ್ಯನಿರ್ವಾಹಕ ಅಧಿಕಾರಿ-ಸಂಪಾದಕ, ಸಕಾಲ್ *ರಾಜೇಂದ್ರ ಪವಾರ್ ಪ್ರತಾಪ್‌ರಾವ್ ಪವಾರ್ ಅವರ ಪುತ್ರ ==ಇನ್ನಷ್ಟು ಓದು/ಮೂಲಗಳು== * ಪಿ.ಕೆ. ರವೀಂದ್ರನಾಥ್ (ಫೆಬ್ರವರಿ ೧, ೧೯೯೨) ''ಶರದ್ ಪವಾರ್- ದಿ ಮೇಕಿಂಗ್ ಆಫ್ ಎ ಮಾಡರ್ನ್ ಮಾರಾಠಾ'' ಸೌತ್ ಏಷ್ಯಾ ಬುಕ್ಸ್. ISBN ೮೧-೮೫೬೭೪-೪೬-೯ * ಟೈಮ್ಸ್ ಆಫ್ ಇಂಡಿಯಾದ ಪುಟ ೨೩, ನವದೆಹಲಿ, ಮಂಗಳವಾರ, ಡಿಸೆಂಬರ್ ೧೨, ೨೦೦೬. {{s-start}} {{s-off}} {{s-bef | before = unknown}} {{s-ttl | title = [[Minister of Agriculture (India)|Minister of Agriculture]] | years = ?-present}} {{s-inc}} {{s-bef | before = unknown}} {{s-ttl | title = [[Minister of Consumer Affairs, Food and Public Distribution (India)|Minister of Consumer Affairs, Food and Public Distribution]] | years = ?-present}} {{s-inc}} {{s-bef | before = [[Vasantdada Patil]]}} {{s-ttl | title = [[Chief Minister of Maharashtra]] | years = 18 July 1978 &ndash; 17 February 1980}} {{s-aft | after =[[A R Antule]]}} {{s-bef | before = [[Shankarrao Chavan]]}} {{s-ttl | title = [[Chief Minister of Maharashtra]] | years = 26 June 1988 &ndash; 25 June 1991}} {{s-aft | after =[[Sudhakarrao Naik]]}} {{s-bef | before = [[Shankarrao Chavan]]}} {{s-ttl | title = [[Chief Minister of Maharashtra]] | years = 6 March 1993 &ndash; 14 March 1995}} {{s-aft | after =[[Manohar Joshi]]}} {{s-bef | before = [[Rameshwar Thakur]]}} {{s-ttl | title = [[Bharat Scouts and Guides|Presidents of the Bharat Scouts and Guides]] | years = 2001–2004}} {{s-aft | after =[[Rameshwar Thakur]]}} {{s-end}} {{Persondata <!-- Metadata: see [[Wikipedia:Persondata]] --> | NAME =Pawar, Sharad | ALTERNATIVE NAMES = | SHORT DESCRIPTION = | DATE OF BIRTH =December 12, 1940 | PLACE OF BIRTH =[[Pune]], [[ಮಹಾರಾಷ್ಟ್ರ]] | DATE OF DEATH = | PLACE OF DEATH = }} {{DEFAULTSORT:Pawar, Sharad}} {{Interwikineeded}} [[ವರ್ಗ:೧೯೪೦ ಜನನ]] [[ವರ್ಗ:ಬದುಕಿರುವ ಜನರು]] [[ವರ್ಗ:ಮಹಾರಾಷ್ಟ್ರದ ಮುಖ್ಯಮಂತ್ರಿಗಳು]] [[ವರ್ಗ:ಮಹಾರಾಷ್ಟ್ರದ ರಾಜಕಾರಣಿಗಳು]] [[ವರ್ಗ:ಕ್ರಿಕೆಟ್ ಆಡಳಿತಾಧಿಕಾರಿಗಳು]] [[ವರ್ಗ:ಮಹಾರಾಷ್ಟ್ರದ ಜನರು]] [[ವರ್ಗ:15ನೆಯ ಲೋಕಸಭೆಯ ಸದಸ್ಯರು]] [[ವರ್ಗ:೧೪ನೆಯ ಲೋಕ ಸಭಾ ಸದಸ್ಯರು]] [[ವರ್ಗ:ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ರಾಜಕಾರಣಿಗಳು]] [[ವರ್ಗ:ಮಹಾರಾಷ್ಟ್ರದಿಂದ ಚುನಾಯಿತರಾದ ಸಂಸತ್ತಿನ ಸದಸ್ಯರು]] [[ವರ್ಗ:ದೈಹಿಕ ಅಸಾಮರ್ಥ್ಯವುಳ್ಳ ರಾಜಕಾರಣಿಗಳು]] [[ವರ್ಗ:ಮರಾಠಿ ರಾಜಕಾರಣಿಗಳು]] [[ವರ್ಗ:ಮರಾಠಿ ಜನರು]] [[ವರ್ಗ:ಭಾರತೀಯ ಕ್ರೀಡಾ ಆಡಳಿತಾಧಿಕಾರಿಗಳು]] [[ವರ್ಗ:ಭಾರತದಲ್ಲಿ ರಾಜಕೀಯ ಪಕ್ಷಗಳ ಮುಖಂಡರು]] [[ವರ್ಗ:ರಾಜಕಾರಣಿಗಳು]] [[ವರ್ಗ:ಭಾರತದ ರಾಜಕಾರಣಿಗಳು]] s3cb79g8oiuaemek0mxxhwoahuqn5f6 ಸ್ಥಾನಿಕ ಬ್ರಾಹ್ಮಣರು 0 30655 1376148 1368353 2026-07-02T10:37:56Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376148 wikitext text/x-wiki {{Infobox ethnic group|group= '''ಸ್ಥಾನಿಕ ತುಳು ಬ್ರಾಹ್ಮಣರು''' |image=<div style="white-space:nowrap;"> [[File:Jnanashakthi Subrahmanya.jpg|180px]] |caption = ಕುಲದೇವತೆ -ಶ್ರೀ ಸುಬ್ರಹ್ಮಣ್ಯ |poptime= |popplace=[[ಭಾರತ|ಭಾರತದ]] ರಾಜ್ಯಗಳಾದ [[ಕರ್ನಾಟಕ]], [[ಮಹಾರಾಷ್ಟ್ರ]], [[ಕೇರಳ]], [[ಆಂಧ್ರ ಪ್ರದೇಶ]] |langs=[[ತುಳು]], [[ಕನ್ನಡ]], [[ಸಂಸ್ಕೃತ]] |rels=[[ಹಿಂದೂ]] * ಸಂಪ್ರದಾಯದ ಆಧಾರದ ಮೇಲೆ ನೋಡುವುದಾದರೆ : ** [[ಸ್ಮಾರ್ತ ಸಂಪ್ರದಾಯ|ಸ್ಮಾರ್ತರು]] ** [[ವೇದ]] ಮತ್ತು [[ಸೂತ್ರ]]: ** [[ಋಗ್ವೇದ|ಋಗ್ವೇದಿಗಳು]], [[ಸಂಸ್ಕಾರ#ಅಶ್ವಲಾಯನ ಗೃಹ್ಯ ಸೂತ್ರ|ಅಶ್ವಲಾಯನ ಸೂತ್ರ]]}} '''ಸ್ಥಾನಿಕ ತುಳು ಬ್ರಾಹ್ಮಣರು''' (Sthanika Tulu Brahmins) [[ಸ್ಮಾರ್ತ ಸಂಪ್ರದಾಯ|ಸ್ಮಾರ್ತ]] ಬ್ರಾಹ್ಮಣರಾಗಿದ್ದು, ತುಳುವ ಬ್ರಾಹ್ಮಣರ ವರ್ಗಕ್ಕೆ ಸೇರಿದವರಾಗಿರುತ್ತಾರೆ. ಪಂಚದ್ರಾವಿಡ ಬ್ರಾಹ್ಮಣರ ವರ್ಗಕ್ಕೆ ಸೇರಿದ ಸ್ಥಾನಿಕ ಬ್ರಾಹ್ಮಣರ ಕುಲದೈವ [[ಕುಕ್ಕೆ ಸುಬ್ರಹ್ಮಣ್ಯ|ಶ್ರೀ ಸುಬ್ರಹ್ಮಣ್ಯ ಸ್ವಾಮಿ]]. ಈ ಕಾರಣದಿಂದ ಸ್ಥಾನಿಕ ಬ್ರಾಹ್ಮಣರನ್ನು ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣರೆಂದೂ ಕರೆಯಲಾಗುತ್ತದೆ. ೧೯೨೪ ರಲ್ಲಿ ಶೃಂಗೇರಿ ಶ್ರೀ ಶಾರದಾ ಪೀಠವು [[ದಕ್ಷಿಣ ಕನ್ನಡ|ದಕ್ಷಿಣ ಕನ್ನಡದ]] ಸ್ಮಾರ್ಥ ಬ್ರಾಹ್ಮಣರ ಈ ಪಂಥವನ್ನು ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣರು ಎಂದು ಕರೆಯಬಹುದೆಂದು ಘೋಷಿಸಿತು. ಸ್ಥಾನಿಕ ಬ್ರಾಹ್ಮಣರು ಶ್ರೀ [[ಆದಿ ಶಂಕರ|ಆದಿಶಂಕರಾಚಾರ್ಯರ]] ಅನುಯಾಯಿಗಳಾಗಿದ್ದು, [[ಅದ್ವೈತ]] ತತ್ವವನ್ನು ಅನುಸರಿಸಿ, ದಕ್ಷಿಣಾಮ್ನಾಯ [[ಶೃಂಗೇರಿ ಶಾರದಾಪೀಠ|ಶ್ರೀ ಶೃಂಗೇರಿ ಶಾರದಾ ಪೀಠದ]] ಶಿಷ್ಯತ್ವವನ್ನು ಸ್ವೀಕರಿಸಿರುತ್ತಾರೆ. [[ಶೃಂಗೇರಿ]] ಶಾರದಾ ಪೀಠದ ಪರಮಪೂಜ್ಯ ಜಗದ್ಗುರು ಶ್ರೀ ಶಂಕರಾಚಾರ್ಯರನ್ನು ಸ್ಠಾನಿಕ ಬ್ರಾಹ್ಮಣರು ತಮ್ಮ ಕುಲಗುರುಗಳಾಗಿ ಸ್ವೀಕರಿಸಿರುತ್ತಾರೆ. *ಸ್ಥಾನಿಕ ಬ್ರಾಹ್ಮಣರ ಒಟ್ಟು ಜನಸಂಖ್ಯೆ - ೩೦,೦೦೦ (ಅಂದಾಜು) *ಗಮನಾರ್ಹ ಸಂಖ್ಯೆಯಲ್ಲಿರುವ ಪ್ರದೇಶಗಳು - [[ಕರ್ನಾಟಕ]], [[ಮಹಾರಾಷ್ಟ್ರ]], [[ಕೇರಳ]] *ಭಾಷೆ - [[ತುಳು]], [[ಕನ್ನಡ]] *ಧರ್ಮ - [[ಹಿಂದೂ ಧರ್ಮ]] *ಸಂಪ್ರದಾಯ ಆಧಾರಿತ ವಿಭಾಗಗಳು - [[ಸ್ಮಾರ್ತ ಸಂಪ್ರದಾಯ|ಸ್ಮಾರ್ತರು]] *ವೇದ ಆಧರಿಸಿ ವಿಭಾಗ - [[ಋಗ್ವೇದ]], [[ಸಂಸ್ಕಾರ#ಅಶ್ವಲಾಯನ ಗೃಹ್ಯ ಸೂತ್ರ|ಅಶ್ವಲಾಯನ ಸೂತ್ರ]] ==ವ್ಯುತ್ಪತ್ತಿ== ಸ್ಥಾ ಧಾತು ಇಂದ ಉತ್ಪತ್ತಿ ಹೊಂದಿದ ಸ್ಥಾನಿಕ ಪದವು ಸ್ಥಿರವಾಗಿ ನಿಲ್ಲು; ಸ್ಥಾಣು; ಅಧಿಕಾರ ಮಾಡು; ನಿಲ್ಲಿಸು; ಪ್ರತಿಷ್ಠೆ ಮಾಡು ಇಷ್ಟನ್ನು ಸುಚಿಸುತ್ತದೆ. ಸ್ಥಾನಿಕ ಪದವು - ಸ್ಥಾನಾಧಿಪತಿ, ಸ್ಥಾನಾಧ್ಯಕ್ಷ, ಸ್ಥಾನಾಧಿಕಾರಿ, ದೇವಸ್ಥಾನದ ಆಡಳಿತಾಧಿಕಾರಿ, ಮುಖ್ಯ ಪುರೋಹಿತ, ಮುಖ್ಯ ತಂತ್ರಾಗಾಮಿ, ದೇವಸ್ಥಾನಗಳ ಮೂಲ ಪ್ರತಿಷ್ಟಾಪನಾಚಾರ್ಯ,ರಾಜತಾಂತ್ರಿಕ,ರಾಜ್ಯಾಡಳಿತಗಾರ ಹೀಗೆ ಹಲವಾರು ಪರ್ಯಾಯ ಅರ್ಥಗಳನ್ನು ಹೊಂದಿರುತ್ತದೆ. ಇವತ್ತು ಈ ವೃತ್ತಿಗಳನ್ನು Governor, Commissioner, University vice Chancellor, Lower and High court Judges ಎಂದು ಸಂಭೊಧಿಸಲ್ಪಡುತ್ತದೆ. ==ಜಾತಿ== ಪಂಚ ದ್ರಾವಿಡ ಬ್ರಾಹ್ಮಣ ಗುಂಪಿಗೆ ಸೇರಿದ ಇವರು ತುಳುನಾಡಿನ ಅತ್ಯಂತ ಪುರಾತನ ಋಗ್ವೇದಿ ಸ್ಮಾರ್ಥ ಬ್ರಾಹ್ಮಣರು. ತುಳುನಾಡಿನ/ಪರಶುರಾಮಾ ಕ್ಷೇತ್ರದ ಆರ್ಯಕರಣದಲ್ಲಿ ಇವರು ಮೊದಲಿಗರು.ತುಳುನಾಡಿನ/ಪರಶುರಾಮ ಕ್ಷೇತ್ರದ ಎಲ್ಲ ದೇವಸ್ಥಾನಗಳು ಇವರಿಂದ ಸ್ಥಾಪಿಸಲ್ಪಟ್ಟದ್ದು<ref>https://archive.org/details/TulunadinaItihasadalliSthanikaBrahmanaru</ref> ==ಇತಿಹಾಸ== ಸ್ಥಾನಿಕ ತುಳು ಬ್ರಾಹ್ಮಣರು ಅತ್ಯಂತ ಪುರಾತನ ಅಂದರೆ ಕ್ರಿ.ಪೂ. ೩೮೦ ದಿಂದ ಸಹ ಮೊದಲು ತುಳುನಾಡಿನಲ್ಲಿ ನೆಲೆಸಿರುವ ಕಾರಣ ಇವರನ್ನು ಶಿಲಾ ಶಾಸನಗಳಲ್ಲಿ '''"ತುಳು ಬ್ರಾಹ್ಮಣರು"''', ಎಂದು ಹಾಗು ಸ್ಥಾನಿಕ ಹುದ್ದೆಯನ್ನು ಸ್ಥಾನಿಕ; ಸ್ಥಾನಪದಿಯ; ಬುದ್ಧಿವಂಥ; ಸ್ಥಾನಾಧ್ಯಕ್ಷ; ಸ್ಥಲತ್ಥರ್; ಸ್ಥಾನಾಧಿಕಾರಿ; ಸ್ಥಾನಪನ್ಥುಲು; ಸ್ಥಾನಿಕರ್; ಸ್ಥಾನತ್ಥರ್; ಥಾನಿಕೆರ್; ಸಂಭೋಧಿಸಲ್ಪಡುತ್ತದೆ. ಸ್ಥಾನಿಕ ತುಳು ಬ್ರಾಹ್ಮಣರ ಉಲ್ಲೇಖ ತಮಿಳ್ ಸಂಗಮ್ ಸಾಹಿತ್ಯ ಹಾಗು ಸಿಲಪದ್ದಿಕರಮ್, ಕೈರಲೋತ್ತ್ಪತಿ ಆದಿ ಗ್ರಂಥಗಳಲ್ಲಿ ಕಂಡುಬರುತ್ತದೆ. ಸ್ಥಾನಿಕ ಪದವು [[ಚಾಣಕ್ಯ|ಕೌಟಿಲ್ಯ]] ಅರ್ಥ ಶಾಸ್ತ್ರದಲ್ಲಿ ಸವಿಸ್ತಾರವಾಗಿ ವಿವರಿಸಲ್ಪಟ್ಟಿದೆ. ಖ್ಯಾತ ಇತಿಹಾಸ ತಜ್ಞ ಶ್ರೀರಾಮಾ ಸಾಟೇ ಅವರ ಪ್ರಕಾರ ಕೌಟಿಲ್ಯ/ ಚಾಣಾಕ್ಯನ ಕಾಲವು ಕ್ರಿ.ಪೂ ೨ ನೇ ಶತಮಾನ ಎಂದು ನಿರ್ಧರಿಸಲ್ಪಟ್ಟಿದೆ. ಕೆಲವು ವಿದ್ವಾನರ ಪ್ರಕಾರ ಸ್ಥಾನಿಕ ತುಳು ಬ್ರಾಹ್ಮಣರ ಅಸ್ತಿತ್ವವು ೫೦೦೦ ವರ್ಷದಿಂದ ಮೊದಲೇ ದಕ್ಷಿಣ ಭಾರತದಲ್ಲಿ ಕಂಡುಬರುತ್ತದೆ. ಪರಶುರಾಮ ಕ್ಷೇತ್ರವು ಕೇರಳವನ್ನು ಒಳಪಟ್ಟಿದೆ. ಕೇರಳದಲ್ಲಿ ಸಿಗುವಂತಹ ಶಿಲಾಶಾಸನಗಳಲ್ಲಿ ಇವರನ್ನು [[ತುಳುವ ಬ್ರಾಹ್ಮಣರು|ತುಳು ಬ್ರಾಹ್ಮಣ]] ಎಂದು ಗುರುತಿಸಲ್ಪಟ್ಟಿದೆ. (ಉದಾ-.ತಿರುವನಂಥಪುರದ ಪದ್ಮನಾಭಸ್ವಾಮಿ ದೇವಸ್ಥಾನವನ್ನು ಕಲಿಯುಗದ ಪ್ರಾರಂಭದ ೯೬೪ ನೇ ದಿನ ಅಂದ್ರೇ ೫೦೦೦ ವರ್ಷ ಮೊದಲು ಸ್ಥಾಪಿಸಿದ ದಿವಾಕರ ಮುನಿ ತುಳು ಬ್ರಾಹ್ಮಣ ಎಂದು ಗುರುತಿಸಿದ್ದಾರೆ. ಆ ಕಾಲದಲ್ಲಿ ಪರಷುರಾಮ ಕ್ಷೇತ್ರದಲ್ಲಿ ಬೇರೆ ಬ್ರಾಹ್ಮಣರ ಅಗಮನ ಆಗಿರಲಿಲ್ಲ. ಸ್ಥಾನಿಕರು ಮಾತ್ರ ಇದ್ದದ್ದು). ತುಳು ಪದವು ಕೇವಲ ಒಂದು ಬಾಷೆಯ ದ್ಯೊತಕವಾಗದೆ ಒಂದು ನಾಡಿನ ಲಕ್ಷಣ ಕೂಡ ದ್ಯೊತಿಸುತ್ತದೆ. ತುಳುನಾಡು ಅಂದರೆ ಯಾವ ಭೂಮಿಯ ಮಣ್ಣು ತೆಳುವಾಗಿ ತುಂಬ ನೀರನ್ನು ಹಿರಿಕೊಳ್ಳುವಂತಹದ್ದೋ, ಅದನ್ನು "ತುಳು","ತೆಳುವೆ" ಅಂತ ಕರೆಯುತ್ತಾರೆ. ಈ ತುಳುನಾಡು ಮೊದಲು ಮದುರೈವರೇಗೆ ವಿಸ್ತಾರವಾಗಿತ್ತು ಹಾಗು [[ಪಲ್ಲವ|ಪಲ್ಲವರು]], [[ಪಾಂಡ್ಯ ರಾಜವಂಶ|ಪಾಂಡ್ಯರು]], [[ಚೋಳ ವಂಶ|ಚೋಳರು]], ಚೇರರು ಇದನ್ನು ಆಳುತಿದ್ದರು ಹಾಗು ಇದನ್ನು ಸಾತ್ಯಪುತ್ರ ಕ್ಷೇತ್ರ ಎಂದು ಕರೆಯಲ್ಪಡುತ್ತಿತ್ತು. ಈ ಕಾರಣಕ್ಕಾಗಿ [[ವಿಜಯನಗರ ಸಾಮ್ರಾಜ್ಯ|ವಿಜಯನಗರ ಸಾಮ್ರಾಜ್ಯವನ್ನು]] '''"ತುಳುವ ರಾಜ್ಯ"''' ಎಂದು ಸಂಭೊದಿಸಲ್ಪಡುತ್ತಿತ್ತು. ಭೂತಾಳ ಪಾಂಡ್ಯನ ರಾಜ್ಯ ರಾಜಧಾನಿ [[ಬಾರ್ಕೂರು]] ಆಗಿತ್ತು. ಸ್ಥಾನಿಕ ತುಳು ಬ್ರಾಹ್ಮಣರೇ ನೈಜಾರ್ಥದಲ್ಲಿ ತುಳುನಾಡಿನ ಆಧ್ಯ ತುಳು ಬ್ರಾಹ್ಮಣರು. ಇವರು ತುಳುನಾಡಿನ ಅಂದರೆ ಪರಶುರಾಮ ಕ್ಶೇತ್ರದ ಎಲ್ಲ ದೇವಸ್ಥಾನಗಳ ಮೂಲ ಪ್ರಥಿಷ್ಟಾಪನಾಚಾರ್ಯರು ಹಾಗು ಮುಖ್ಯ ಅರ್ಚಕರು ಮತ್ತು ತಂತ್ರಾಗಾಮಿಗಳು ಆಗಿದ್ದರು. ಕೇರಳ ಪ್ರಾಂತ್ಯದ ಪರಷುರಾಮ ಕ್ಷೇತ್ರದ ನಂಬೂಧರಿಗಳು ಕ್ರಿ ಶ. ೯ನೆ ಶತಮಾನದಲ್ಲಿ ಬಂದವರು ಎಂದು ಖ್ಯಾತ ಇತಿಹಾಸ ತಜ್ನ ಸಿರಿಯಾಕ್ ಪುಲಪಿಲ್ಲಿ ಅವರ ಅಭಿಮತ. ನಂಬೂಧರಿಗಳು ಬರುವ ಮೊದಲೆ ಸ್ಥಾನಿಕ ತುಳು ಬ್ರಾಹ್ಮಣರು ಕೆರಳದಲ್ಲಿ ಕೂಡ ದೇವಸ್ಥಾನದಲ್ಲಿ ಅರ್ಚನೆ ಹಾಗು ತಂತ್ರಾಗಮ ಮತ್ತು ಸ್ಥಾನೀಕಮ್ ಹುದ್ದೆಯನ್ನು ನಿರ್ವಹಿಸುತ್ತಿದ್ದರು. ತುಳುನಾಡಿನ ನಾಗಾರಾದನೆ ಮತ್ತು ಶಿವರುದ್ರಾಣಿ, ಸ್ಕಂದ ಹಾಗು ದೈವಗಳನ್ನು ಶಿವಗಣಗಳೆಂದು, ಪ್ರತಿಷ್ಟಾಪಿಸಿದ್ದಾರೆ. ಮೊದಲಿನ ಕಾಲದಲ್ಲಿ ದೇವಸ್ಥಾನಗಳು ಕೇವಲ ಧಾರ್ಮಿಕ ಕೇಂದ್ರ ಆಗಿರದೆ ಒಂದು ರಾಜನ ಆಡಳಿತ ಕೇಂದ್ರವೂ ಆಗಿತ್ತು. ಯಾವುದೇ ರಾಜತಾಂತ್ರಿಕ ವ್ಯವಹಾರ ಗ್ರಾಮ, ಸೀಮೆ, ಮಾಗಣೆ, ಗಟಿಕಸ್ಥಾನ, ಸಂಸ್ಥಾನ, ಮಹಾಸಂಸ್ಥಾನ ಎಂಬುವಂತಹ ದೇವಸ್ಥಾನಗಳಿಂದ ರುಜುವಾತು ಮಾಡಲ್ಪಡುತ್ತಿತ್ತು. ಇದನ್ನು ಸಂಪೂರ್ಣವಾಗಿ ನೊಡುಕೊಳ್ಳುತ್ತಿದ್ದ ಅಧಿಕಾರಿಯನ್ನು '''ಸ್ಥಾನಿಕ''' ಎಂದು ಕರೆಯಲ್ಪಡುತ್ತಿತ್ತು. ಈ ಸ್ಥಾನವನ್ನು ಪಾರಂಪರಗತವಾಗಿ ಪರಷುರಾಮ ಕ್ಷೇತ್ರದಲ್ಲಿ ಕೆಲವು ನಿರ್ದಿಷ್ಟ ವೈದಿಕ (ಅಗ್ನಿಹೊತ್ರಿ) ಸ್ಮಾರ್ತ ತುಳು ಬ್ರಾಹ್ಮಣ ಕುಟುಂಬಗಳಿಗೆ ಮಾತ್ರ ಕೊಡಲ್ಪಡುತ್ತಿತ್ತು. ಹೀಗಾಗಿ ಇವರನ್ನು '''ಸ್ಥಾನಿಕ ತುಳು ಬ್ರಾಹ್ಮಣರು''' ಎಂದು ಅನ್ವರ್ಥ್ವವಾಗಿ ಸಂಬೊಧಿಸಲ್ಪಡುತ್ತಿತ್ತು. ಇವರಲ್ಲಿ ಮೊದಲು ವೇದದ ೭ ಶಾಕೆಯವರು (ಋಗ್ವೇದ ಶಾಕಲ ಶಾಕೆ, ಕ್ರಿಶ್ಣ [[ಯಜುರ್ವೇದ]] ತೈತ್ತರಿಯ ಶಾಕೆ, ಮೈತ್ರಾಯಣಿ ಶಾಕೆ,ಶುಕ್ಲ ಯಜುರ್ವೇದ ಕಾಣ್ವ ಶಾಕೆ, [[ಸಾಮವೇದ]] ಕೌಥಮಶಾಕೆ, ರಾಣಾಯನಿಯ ಶಾಕೆ, [[ಅಥರ್ವವೇದ]] ಶೊನಕ ಶಾಕೆ) ಇದ್ದರು ಎಂದು ತಿಳಿದು ಬರುತ್ತದೆ. ಈಗ ಕೇವಲ ರಿಗ್ವೇದಿಗಳು ಪ್ರಸಕ್ತ [[ದಕ್ಷಿಣ ಕನ್ನಡ]] ಹಾಗು [[ಉಡುಪಿ]] ಜಿಲ್ಲೆಯನ್ನು ಒಳಗೊಂಡಂತ ತುಳುನಾಡಿನಲ್ಲಿ ಉಳಿದಿದ್ದಾರೆ. ಕ್ರಿ.ಶ ೧೫ನೇ ಶತಮಾನದಲ್ಲಿ ಉಡುಪಿಯಲ್ಲಿ ಆದ ಶೈವ - ಮಾಧ್ವ/ವೈಷ್ಣವ ತಿಕ್ಕಾಟದಲ್ಲಿ ಹಾಗು ಅಂಗ್ಲರ/ಬ್ರಿಟಿಷರ ವಿರುದ್ಧ ಆದ ಅಮರ ಸುಳ್ಯ ದಂಗೆ - [[ಕಲ್ಯಾಣಸ್ವಾಮಿ|ಕಲ್ಯಾಣಪ್ಪ]] ಮತ್ತು '''ದೀವಾನ್ ಲಕ್ಶ್ಮಿನಾರಾಯಣಪ್ಪಯ್ಯನ''' ನೇತ್ರತ್ವದಲ್ಲಿ ಭಾಗವಹಿಸಿದ ಕಾರಣ ಅವರು ಅವರ ಮುಖ್ಯ ಸ್ಥಾನದಿಂದ ತೆಗೆಯಲ್ಪಟ್ಟರು. ಬ್ರಿಟಿಷರ ವಿರುದ್ಧ ಹೊರಾಡಿದ ಸ್ಮಾರ್ತ ತುಳುವ ಬ್ರಾಹ್ಮಣರಲ್ಲಿ ಇವರು ಏಕೈಕರು ಹಾಗು ಅಗ್ರಗಣ್ಯರು.<ref>https://archive.org/details/SthanikasOfKanaraDistrict</ref><ref>https://archive.org/details/TheSthanikasAndTheirHistoricalImportance</ref> ==ನೆಲೆಸಿರುವ ಸ್ಥಳಗಳು== ಇವರು ಮುಖ್ಯವಾಗಿ ತುಳುನಾಡಿನ ಉಡುಪಿ, ಕುಂದಾಪುರ, ಮಂಗಳೂರು,ಪುತ್ತೂರು, ಸುಳ್ಯ, ವಿಟ್ಲ, ಸುಬ್ರಹ್ಮಣ್ಯ, ಬೆಳ್ತಂಗಡಿ, ಉಜಿರೆ ಹಾಗು ಕೇರಳ, ಮಹಾರಾಷ್ತ್ರ,ತಮಿಳುನಾಡು, ಆಂಧ್ರದಲ್ಲಿ ನೆಲೆಸಿದ್ದಾರೆ. ==ಭಾಷೆ== ಸ್ಥಾನಿಕ ತುಳು ಬ್ರಾಹ್ಮಣರ ಮಾತೃಭಾಷೆ ತುಳು ಮತ್ತು ಅವರು ಬ್ರಾಹ್ಮಣ ಸಮುದಾಯದ, ಸಂಸ್ಕೃತ ಪದಗಳನ್ನೊಳಗೊಂಡ ಅನನ್ಯ ತುಳುವನ್ನು ಮಾತನಾಡುತ್ತಾರೆ. ಕನ್ನಡ ಭಾಷೆಯನ್ನೂ ಕೂಡ ಬಳಸುತ್ತಾರೆ. ಸಂಸ್ಕ್ರತ ಇವರ ಮುಖ್ಯ ಧಾರ್ಮಿಕ ಭಾಷೆ ಆಗಿದೆ. ಬ್ರಾಹ್ಮಣರ ತುಳುವಿನಲ್ಲಿ ಕನ್ನಡ, ಸಂಸ್ಕೃತ ಪದಗಳ ಬಳಕೆ ಅಧಿಕವಾಗಿರುತ್ತದೆ. ಕ್ಷೇಮ, ಹರ, ಈಶ್ವರ, ಶಿವ, ಯಥೇಷ್ಟ, ಸಾವಕಾಶ, ನಿಧಾನ, ಮೊದಲಾದ ಪದಗಳು ಹೆಚ್ಚಾಗಿ ಬಳಕೆಯಲ್ಲಿದೆ. ಬ್ರಾಹ್ಮಣೇತರ ತುಳುವಿನಲ್ಲಿ ‘ಲ’ ಕಾರವಿರುವಲ್ಲಿ ಬ್ರಾಹ್ಮಣರ ತುಳುವಿನಲ್ಲಿ ‘ಳ” ಕಾರವಿರುವುದು ಕಂಡುಬರುತ್ತದೆ. ಈ ತುಳುವನ್ನು ಸ್ಥಾನಿಕ ತುಳು ಬ್ರಾಹ್ಮಣರು ಮಾತನಾಡುತ್ತಾರೆ. == ಗುರು ಪರಂಪರೆ== ಸ್ಥಾನಿಕ ತುಳು ಬ್ರಾಹ್ಮಣರು ಜಗದ್ಗುರು [[ಆದಿ ಶಂಕರಾಚಾರ್ಯ]] ಸ್ಥಾಪಿತ ಶ್ರಂಗೇರಿ '''ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಟವನ್ನು''' ಗುರು ಪೀಠವಾಗಿ ಸ್ವೀಕರಿಸುತ್ತಾರೆ. ==ವ್ರತ್ತಿ ಹಾಗು ಪ್ರವ್ರತ್ತಿ== ಇವರ ಮುಖ್ಯ ವೃತ್ತಿ ಋಗ್ವೇದ ಪಾರಾಯಣ ಹಾಗು ಅಗ್ನಿ ಔಪಸನಾ ಆಗಿ ಬ್ರಾಹ್ಮಣನಿಗೆ ಹೇಳಲ್ಪಟ್ಟ ಎಲ್ಲಾ ಷಟ್ಕರ್ಮಗಳನ್ನು ಆಚರಿಸ್ತಾರೆ. ಗಾಯತ್ರೀ ಉಪಾಸನೆ ಇವರ ರಕ್ತದಲ್ಲಿ ಬೆರೆತುಹೊಗಿದೆ. ಶೈವ ಆಗಮ ಆಚರಣೆ ಹಾಗು ಅಭ್ಯಾಸ ಇವರ ಪ್ರವ್ರತ್ತಿಗಳಲ್ಲಿ ಒಂದು ಬಹು ಮುಖ್ಯ ದಿನಚರಿ. ಇವರು ಸ್ವಯಂಪಾಕಿ ಅಗ್ನಿಹೊತ್ರಿ/ಅಗ್ನಿ ಔಪಾಸನಿಗಳಾದ ಷಟ್ಕರ್ಮಿ ಬ್ರಾಹ್ಮಣರಾದ ಕಾರಣ ಇವರು ದೇವಸ್ಥಾನಗಳಲ್ಲಿ ಸೊಮಯಾಗದ ಆಹಿತವಾದ ಮಥಿತ ಪವಿತ್ರ ಅಗ್ನಿಯಿಂದ ನೈವೇದ್ಯಮ್/ಹವಿಷ್ಯನ್ನವನ್ನು ಮತ್ತು ದೇವರಿಗೆ ನಂದಾದೀಪವನ್ನು ಬೆಳಗಿಸುತ್ತಾರೆ. ಸೊಮಯಾಗದಂತ ಸತ್ರಯಾಗ ಮಾಡುವಂತ ಋಥ್ವಿಜ್ನ್ಯರು, ದೀಕ್ಷಿತರು ಬೇರೆಯವರ ಒಟ್ಟಿಗೆ ಊಟ ಮಾಬಾರದು ಎಂಬುದು ಶಾಸ್ತ್ರಸಮ್ಮತ. ಅದನ್ನು ಮೊದಲು ಭೊಜನದ ಅಗ್ರಪಂಕ್ಥಿ ಅಂತ ಕರೆಯಲ್ಪಡುತ್ತಿತ್ತು. ಬ್ರಾಹ್ಮಣನಾದವನಿಗೆ ಎಲ್ಲರಕ್ಕಿಂತ ಬಹುಮುಖ್ಯವಾದ ಪವಿತ್ರ ವ್ರತ್ತಿ ಅಗ್ನಿಹೊತ್ರ. ಅಗ್ನಿಯೇ ಬ್ರಾಹ್ಮಣನಿಗೆ ಬಹು ಮುಖ್ಯ. ಮೊದಲು ಕ್ರಿ.ಶ. ೧೮೪೫ ಇಸವಿ ತನಕ ಇವರು ಪರಷುರಾಮ ಕ್ಶೆತ್ರದ/ತುಳುನಾಡಿನ ಎಲ್ಲ ದೇವಸ್ಥಾನಗಳಲ್ಲಿ ಮುಖ್ಯ ಅರ್ಚಕತನ ಹಾಗು ತಂತ್ರ ವರ್ಗವನ್ನು ಮಾಡುತಿದ್ಧರು. ==ತಾಳೇ ಒಲಿ ಗ್ರಂಥಗಳು== ಸ್ಥಾನಿಕ ತುಳು ಬ್ರಾಹ್ಮಣರ ಹತ್ತಿರ ಇದ್ದಷ್ಟು ತುಳು, ಮಲಯಾಳ, ಗ್ರಂಥ ಲಿಪಿ ತಾಳೇ ಒಲಿ ಗ್ರಂಥಗಳು ಬೇರೆ ಎಲ್ಲಿಯೂ ಕಾಣಸಿಗದು. ಮಂತ್ರ, ತಂತ್ರ, ಪೌರೋಹಿತ್ಯ, ಅಯುರ್ವೇದ, ವೇದಾಂತ,ಸಪ್ತಷತಿ ಪಾರಾಯಣ, ರಾಮಾಯಣ, ಮಹಾಭಾರತ, ಯಕ್ಷಗಾನ ಪ್ರಸಂಗಗಳು ಕಾಣ ಸಿಗುತ್ತವೆ. ಶ್ರೊತ ಕರ್ಮಗಳಿಗೆ ಗ್ರಂಥಗಳು-ಅಗ್ನಿಹೊತ್ರ ಚಂದ್ರಿಕ, ಶ್ರೊತ ಕರ್ಮ ಪ್ರದೀಪಿಕ, ಐತರೆಯ ಬ್ರಾಹ್ಮಣ,ಆಷ್ವಾಲಾಯನ ಶ್ರೊತ ಸೂತ್ರ ಸ್ಮಾರ್ಥ ಕರ್ಮಗಳಿಗೆ ಗ್ರಂಥಗಳು-ರಿಗ್ವೇದಿಯ ಬ್ರಹ್ಮ ಕರ್ಮ ಸಮುಚ್ಚಯ,ಆಷ್ವಲಯನ ಪ್ರಾಯೋಗ ರತ್ನ,ಪ್ರಯೋಗ ಪಾರಿಜಾತ,ಧರ್ಮ ಸಿಂಧು, ನಿರ್ಣಯ ಸಿಂಧು,ಚತುರ್ವರ್ಗ ಚಿಂತಾಮಣಿ,ಸ್ಮ್ರಿತಿ ಮುಕ್ತಾ ಫಲ,ವೀರ ಮಿತ್ರೊದಯ,ಸ್ಮ್ರಿತಿ ಕೌಸ್ತಭ,ಕಾಲ ಮಾಧವ. ತಂತ್ರ ಕರ್ಮಗಲಳಿಗೆ ಗ್ರಂಥಗಳು-ತಂತ್ರ ಸಮುಚ್ಚಯ,ಸೇಷ ಸಮ್ಮುಚ್ಚಯ,ಕುಳಿಕಾಟ್ಟು ಪಚ್ಚ, ಲಕ್ಶ್ಣ ಚಂದ್ರಿಕ,ಅನುಷ್ಟಾನ ಪದ್ಧತ್ತಿ,ಕ್ರಿಯಾ ಸಾರ,ವಿನಾಯಕೋದಯ,ವಿಷ್ಣು ಸಂಹಿತಾ. ಇವುಗಳು ತಂತ್ರದಲ್ಲಿ ಕೆಲವು ಮಾತ್ರ.ಇನ್ನು ಹಲವು ನೈಜ ತಂತ್ರ ಗ್ರಂಥಗಳು ಗೊಪ್ಯಗಳಾಗಿ ಇವೆ. ==ಆಚರಣೆ== ಸ್ಥಾನಿಕ ತುಳು ಬ್ರಾಹ್ಮಣರು ಮುಖ್ಯವಾಗಿ ಸ್ಮಾರ್ಥ ವೈದಿಕ/ತಂತ್ರಾಗಮಿಕ (ನಿಗಮ/ಅಗಮ ಅನುಸರಿಸುವ) ಬ್ರಾಹ್ಮಣರು ಆಗಿದ್ದು ಮುಖ್ಯವಾಗಿ ಶೈವ ಶಾಕ್ತ ಪಂಥದಲ್ಲಿ ತಮ್ಮ ಆಚರಣೆ ನಡೆಸುವವರು. ಇವರು '''ಭಸ್ಮ/ವಿಭೂತಿ ಧಾರಿ ಬ್ರಾಹ್ಮಣರು'''. ಇವರು ರಿಗ್ವೇದ ಪಾರಾಯಣ, ನಿತ್ಯ ಪಂಚಾಯತನ ಪೂಜಾ ಅನುಷ್ಟಾನಾ; ಕೂರ್ಮಪೀಟಸ್ಥ ಪೂರ್ಣ ಮಹಾಮೇರು ಶ್ರೀ ಚಕ್ರಾ ಆರಾಧನೆ ಅಂದರೆ ಶ್ರೀ ವಿಧ್ಯಾ ಉಪಾಸನೆ, ಶಿವಲಿಂಗ ಅರ್ಚನೆಯನ್ನು ಆಚರಿಸುತ್ತಾರೆ. ವಿಶೇಷ ಸಂದರ್ಭ ಇರುವಾಗ ಪಂಚ ದುರ್ಗಾ ದೀಪ ನಮಸ್ಕಾರ ವಿಧಿ, ತಂತ್ರಿಕ್ ತ್ರಿಕಾಲ ಪೂಜಾ ವಿಧಿ; ಶತ, ಸಹಸ್ರ ರುದ್ರಾಭಿಷೇಕವನ್ನು ಆಚರಿಸುತ್ತಾರೆ. ಆಶ್ವಲಾಯನ ಗ್ರುಹ್ಯ ಸೂತ್ರದಲ್ಲಿ ಹೇಳಿದ ಎಲ್ಲಾ ಷೋಡಷ ಸಂಸ್ಕಾರಗಳನ್ನು ಮಾಡುತ್ತಾರೆ. ಎಲ್ಲ ಷೋಡಷ ಪರ್ವಗಳನ್ನು,ಹಬ್ಬ ಹರಿದಿನಗಳನ್ನು ಆಚರಿಸಿ ಹಾಗು ಪತ್ತನಾಜೆ ಹಾಗು ದೀಪಾವಳಿ ಪಾಡ್ಯ ದಿವಸ ದೈವಗಳಿಗೆ ಪರ್ವಗಳನ್ನು ನಿವೇದಿಸುತ್ತಾರೆ. ಉಪನಿಷತ್ ಗಳ ಮತ್ತು [[ಆದಿ ಶಂಕರ|ಆದಿ ಶಂಕರರ]] [[ಅದ್ವೈತ]] ತತ್ತ್ವ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತಾರೆ ಹಾಗು ಅನುಸರಿಸುತ್ತಾರೆ. ಅದ್ವೈತ ಸಿದ್ಧಾಂತ ಪಾಲನೆ ಅವರ ಮುಖ್ಯ ಜೀವನದ ಗುರಿ ಆಗಿದೆ ಸಂಸ್ಕಾರದಿಂದ ಸಂಸ್ಕರಿಸಲ್ಪಡುತ್ತ ಮನುಷ್ಯನು ಬಾಳ್ವೆಯ ಒಂದೊಂದು ಮಜಲುಗಳನ್ನೇರುತ್ತಾ ಜೀವನದ ಸಾರ್ಥಕ ಆದ್ವೈತ ತತ್ವ ಸಿದ್ಧಾಂತದ ಗುರಿಯೆಡೆಗೆ ಸಾಗುತ್ತಿರಬೇಕು. ಇದಕ್ಕಾಗಿಯೇ ಗರ್ಭಾದಾನದಿಂದ ವಿವಾಹದವರೆಗೆ ಪೂರ್ವ ಸಂಸ್ಕಾರಗಳೆಂದು ಹದಿನಾರು ಸಂಸ್ಕಾರಗಳೂ, ಮರಣಾನಂತರದ ಹದಿನಾರು ಸಂಸ್ಕಾರಗಳೂ ವೈದಿಕ ಧರ್ಮದಲ್ಲಿ ವಿಧಿಸಲ್ಪಟ್ಟಿವೆ. ಯಾವುದೇ ಸಂಸ್ಕಾರದ ಆರಂಭದಲ್ಲಿ ಗಣಪತಿ ಪೂಜೆಯನ್ನು ಸರ್ವ ವಿಘ್ನನಾಶಕ್ಕಾಗಿ ಮಾಡುತ್ತಾರೆ. ದಿನವೂ ಪುಣ್ಯಪ್ರದವಾಗಲಿ ಎಂದು ಬ್ರಾಹ್ಮಣರು ಮಾಡುವ ವಾಚನಕ್ಕೆ ಪುಣ್ಯಾಹ ವಾಚನ ಎನ್ನುವರು. ಕುಲದ ಕಲ್ಯಾಣವಾಗಬೇಕೆಂದು ಕುಲದೇವತೆಯಲ್ಲಿ ಬೇಡಿಕೊಳ್ಳುವ ಪೂಜೆ ಮಾತೃಕ ಪೂಜೆ, ಪಿತೃಗಳ ಆತ್ಮಕ್ಕೆ ಶಾಂತಿ ಸಿಗಬೇಕೆಂದು ಪಿತೃಗಳಿಗೋಸ್ಕರ ಶ್ರಾದ್ಧವನ್ನು ವರ್ಷಕ್ಕೊಮ್ಮೆ ಮಾಡುತ್ತಾರೆ. ಸತ್ತವರ ಮಕ್ಕಳೆಲ್ಲಾ ಸೇರಿ ಪಿಂಡ ಹಾಕುವ ಕಾರ್ಯಕ್ರಮ. ಮೂರು ತಲೆಮಾರಿನವರಿಗೆ ಪಿಂಡ ಪ್ರದಾನ ಮಾಡುತ್ತಾರೆ. ಅ.ಗರ್ಭಾದಾನ * ಪುಂಸವನ: ಪುತ್ರ ಜನ್ಮವಾಗಬೇಕೆಂದು ಆಚರಿಸುವುದೇ ಈ ಸಂಸ್ಕಾರದ ಉದ್ಧೇಶವಾಗಿದೆ. ಆ.ಸೀಮಂತೋನ್ನಯನ: ಗರ್ಭದ ಶಕ್ತಿಯು ಹೆಚ್ಚಾಗಿ ಅದು ಸ್ಥಿರವಾಗಿರಬೇಕೆಂದು ಈ ಕಾರ್ಯಕ್ರಮವನ್ನು ಮಾಡುತ್ತಾರೆ. ೭ ತಿಂಗಳಾದ ಗರ್ಭಿಣಿಗೆ ಸೀಮಂತದ ಕಾರ್ಯಕ್ರಮ ಮಾಡುತ್ತಾರೆ. ಊರಿನ ಮುತ್ತೈದೆಯರೆಲ್ಲಾ ಸೇರಿ ಆರತಿ ಮಾಡಿ ಮಡಿಲು ತುಂಬಿಸುವ ಕಾರ್ಯ ಮಾಡುತ್ತಾರೆ. ಪತಿಯು ಎರಡು ಕಾಯಿಗಳಿಗಿರುವ ಔದುಂಬರದ ಟೊಂಗೆ, ಮೂರು ಚುಕ್ಕೆಗಳಿರುವ ಮುಳ್ಳು ಮತ್ತು ದರ್ಭೆಗಳಿಂದ ಪತ್ನಿಯ ತಲೆಯನ್ನು ಬಾಚಬೇಕು. ದೂರ್ವ ರಸವನ್ನು ಮೂಗಿನಲ್ಲಿ [[ನಸ್ಯ]] ಬಿಡಬೇಕು. ತಲೆಯ ಮೇಲೆ ಪಿಂಗರಾ ಹಾಗು ಅಡಿಕೆ ಕಟ್ಟುವುದು ಮತ್ತೆ ಕರ್ಮ ಆದನಂತರ ಅಡಿಕೆ ನೆಡುವುದು ವಾಡಿಕೆ. ಈ ಸಂದರ್ಭದಲ್ಲಿ ಗರ್ಭಿಣಿಗೆ ಉಡುಗೊರೆಯನ್ನಿತ್ತು ಸಂತೋಷಗೊಳಿಸುತ್ತಾರೆ. ಇಷ್ಟವಾದ ಸಿಹಿ ತಿಂಡಿಗಳನ್ನು ಮಾಡುತ್ತಾರೆ. ಇ.ಜಾತಕರ್ಮ: ಗಂಡು ಮಗು ಜನಿಸಿದ ಕೂಡಲೇ ಗಂಟೆಯನ್ನು ಬಾರಿಸುತ್ತಾರೆ. ಹೆಣ್ಣು ಹುಟ್ಟಿದರೆ ಶಂಖವನ್ನು ಊದುತ್ತಾರೆ. ಮಗು ಹುಟ್ಟಿದೊಡನೆಯೇ ಬಂಗಾರದ ಕಡ್ಡಿಯಿಂದ ತುಪ್ಪ ಮತ್ತು ಜೇನನ್ನು ಮಗುವಿಗೆ ಕುಡಿಸಲಾಗುತ್ತದೆ. ನಂತರ ಅದೇ ಬಂಗಾರದ ಕಡ್ಡಿಯಿಂದ ಮಗುವಿಗೆ ಕಿವಿ ಚುಚ್ಚಿ ಅದರ ಸ್ಮರಣಶಕ್ತಿಯನ್ನು ವರ್ಧಿಸಲಾಗುತ್ತದೆ, ಈ.ನಾಮಕರಣ ಮಗು ಹುಟ್ಟಿದ ೧೧ನೇ ದಿನದಂದು ನಾಮಕರಣ ಮಾಡುತ್ತಾರೆ. ಆಗ ಕುಟುಂಬದವರಿಗೆ ಬಿಡುವಿಲ್ಲದಿದ್ದರೆ ಹುಟ್ಟಿದ ೧೬, ೨೭, ೪೦ ದಿನಗಳಲ್ಲಿ ಮಾಡುತ್ತಾರೆ. ಮಗುವಿಗೆ ನಾಲ್ಕು ವಿಧದ ಹೆಸರಿಡುವ ಪರಿಪಾಠವಿದೆ. * ಕುಲದೇವತಾ ಭಕ್ತನಾಮ * ಹುಟ್ಟಿದ ತಿಂಗಳ ಸಂಕೇತವಾಗಿ * ಜನ್ಮ ನಕ್ಷತ್ರದ ಅರ್ಧಾಕ್ಷರವಿರುವ ಹೆಸರು * ಲೌಕಿಕ ನಾಮ: ನಾಮಕರಣದಂದು ಮಗುವನ್ನು ಸಾಯಂಕಾಲ ತೊಟ್ಟಿಲಿಗೆ ಹಾಕುವ ಕಾರ್ಯಕ್ರಮವನ್ನು ಮಾಡುತ್ತಾರೆ. [[ಬಜೆ|ಬಜೆಯನ್ನು]] ತೇದು ಜೇನು ತುಪ್ಪದೊಂದಿಗೆ ಮಗುವಿನ ಬಾಯಿಗೆ ಮುಟ್ಟಿಸುತ್ತಾರೆ. ಉ.ನಿಷ್ಕ್ರಾಮಣ ಆಯಸ್ಸು, ಮಾನಸಿಕ ಶಾರೀರಿಕ ಶಕ್ತಿಗಳು ಹೆಚ್ಚಾಗಬೇಕೆಂಬ ಉದ್ಧೇಶದಿಂದ ಮಗುವನ್ನು ಮನೆಯಿಂದ ಹೊರತಂದು ಸೂರ್ಯ, ಚಂದ್ರ, ಅಗ್ನಿ, ದನ, ದಿಕ್ಪಾಲ, ಸಮೀಪದ ಬಂಧುಗಳ ದರ್ಶನ ಮಾಡಿಸುವುದು ಆ ಸಂಸ್ಕಾರದ ಮುಖ್ಯ ಉದ್ದೇಶ. ಊ.ಅನ್ನಪ್ರಾಷನ: ಮಗುವಿಗೆ ಆಯಸ್ಸು, ವರ್ಚಸ್ಸು, ಶಾರೀರಿಕ ಶಕ್ತಿ, ದಾರ್ಢ್ಯ ಇತ್ಯಾದಿಗಳ ವೃದ್ಧಿಯಾಗಬೇಕೆಂಬ ಉದ್ದೇಶದಿಂದ ಕೈಯಲ್ಲಿ ಸುವರ್ಣವನ್ನು ಹಿಡಿದು ಅದರಿಂದ ಅನ್ನವನ್ನು ಉಣಿಸುವುದು. ಈ ಅನ್ನಪಾಶನ ಕಾರ್ಯಕ್ರಮ ನಾಮಕರಣದಂದು ಅಥವಾ ಬೇರೆ ದಿವಸಗಳಲ್ಲಿ ದೆವಸ್ಥಾನ ಸನ್ನಿಧಿಯಲ್ಲಿ ಮಾಡಿಸುತ್ತಾರೆ. ಋ.ಚೂಡಾಕರ್ಮ: ಶಿಖೆಯನ್ನು ಕಲ್ಪಿಸುವ ಸಂಸ್ಕಾರ ಎಂದರ್ಥ, ಆಯಸ್ಸು, ಬ್ರಹ್ಮ ತೇಜಸ್ಸು, ಸಕಲಶ್ರೊಉತ ಸ್ಮರ್ತ ಕರ್ಮಸಿದ್ಧಿ,ಮಂತ್ರಸಿದ್ಧಿ ಮುಂತಾದವುಗಳು ವೃದ್ಧಿಸಬೇಕೆಂಬ ಉದ್ದೇಶದಿಂದ ಇದನ್ನು ಮಾಡಲಾಗುತ್ತದೆ. ಎ.ಉಪನಯನ : ಉಪ ಎಂದರೆ ಆಚಾರ್ಯನ, ಗುರುವಿನ ಸಮೀಪ. ನಯನ ಎಂದರೆ ಕೊಂಡೊಯ್ಯುವುದು. ಗಾಯತ್ರಿಯ ಉಪದೇಶ ಪಡೆಯಲು, ವೇದ, ಶಾಸ್ತ್ರಗಳನ್ನು ಅಭ್ಯಸಿಸಲು, ಗುರುವಿನ ಬಳಿ ಸೇರುವುದು, ಕಟಿಸೂತ್ರ, ಕೌಪೀನವಸ್ತ್ರ, ಅಜೀನ, ಯಜ್ಞೋಪವೀತ, ದಂಡ ಇತ್ಯಾದಿಗಳ ಧಾರಣ ಮುಂತಾದ ಪ್ರಧಾನ ವಿಧಿಗಳು ಸೆರಿಕೊಂಡಿವೆ. ಈ ಸಂಸ್ಕಾರದಿಂದ ಮುನುಷ್ಯನಿಗೆ ಪುನರ್ಜನ್ಮವೇ ದೊರೆತಂತಾಗಿ ದ್ವಿಜತ್ವ ಪ್ರಾಪ್ತವಾಗುತ್ತದೆ.ಇದರ ಪ್ರಯುಕ್ತ ವಿನಾಯಕ ಶಾಂತಿ,ಗುರು ಶಾಂತಿ,ರಿಗ್ವೇದಿಯ ಕೂಷಮಾಂಡ ಹವನ, ಕ್ರಚ್ರಾಚರಣೆ, ೧೨೦೦೦ ಗಾಯತ್ರಿ ಜಪ ಮಾಡುದು ರೂಡಿ ಏ.ಮಹಾನೌಮೀ ಐ.ಮಹಾವ್ರತ ಒ.ಉಪನಿಷದ್ ವ್ರತ ಓ.ಕೇಶಾಂತ ಔ.ಗೋದಾನ: ಇವುಗಳನ್ನು ಒಟ್ಟಿಗೆ ವೇದವ್ರತಗಳೆಂದು ಕರೆಯುತ್ತಾರೆ. ಗುರುಕುಲದಲ್ಲಿ ಗುರುವಿನ ಬಳಿ ಸಕಲ ವೇದಗಳನ್ನು ಈ ಕಾಲದಲ್ಲಿ ಅಧ್ಯಯನ ಮಾಡುವುದು, ವೇದಾಧ್ಯಯನವಾದ ಮೇಲೆ ಕ್ಷೌರಮಾಡಿಸಿ ಸ್ನಾನ ಮಾಡುವುದಕ್ಕೆ ಕೇಶಾಂತ ಎನ್ನುತ್ತಾರೆ. ದಕ್ಷಿಣಾರೂಪದಲ್ಲಿ ಗುರುವಿಗೆ ಗೋವನ್ನು ಅರ್ಪಿಸುವುದು ಗೋದಾನ. ಅಂ.ಸಮಾವರ್ತನ: ಗೃಹಸ್ಥಾಶ್ರಮ ಸ್ವೀಕಾರಕ್ಕೆ ಗುರುವಿನಿಂದ ಅನುಮತಿ ಪಡೆದು ಉಪಯುಕ್ತವಾದ ವಿಶಿಷ್ಟ ಉಪದೇಶಗಳನ್ನು ಪಡೆಯುವುದಾಗಿದೆ. ಅಃ. ವಿವಾಹ: ಧಾರ್ಮಿಕವಾಗಿ ವಿವಾಹವು ಗೃಹಸ್ಥಾಶ್ರಮ ಪ್ರವೇಶಿಸಲು ಮಾಡುವ ದಾರಿ ಎನ್ನಬಹುದು. ಧರ್ಮಶ್ರದ್ಧೆಯುಳ್ಳ ಉತ್ತಮ ಸಂತಾನಾಭಿವೃದ್ಧಿಯೇ ವಿವಾಹದ ಮುಖ್ಯ ಉದ್ದೇಶ. ಇದಕ್ಕೆ ಧಾರ್ಮಿಕ ಮಹತ್ವದಷ್ಟೇ ಸಾಮಾಜಿಕ ಮಹತ್ವವೂ ಇದೆ. ಈ ಸಂಸ್ಕಾರದಲ್ಲಿ ಈ ಕೆಳಗಿನ ಪ್ರದಾನ ವಿಧಿಗಳನ್ನು ಆಚರಿಸುತ್ತಾರೆ. * ನಿಶ್ಚಯ: ವರನ ಕಡೆಯವರು ವಧುವಿನ ಕಡೆಯವರು ಪರಸ್ಪರ ಒಪ್ಪಿದ ನಂತರ ಮದುವೆ ದಿನವನ್ನು ನಿಗದಿಪಡಿಸುವುದಕ್ಕಾಗಿ ನಿಶ್ಚಯ ಕಾರ್ಯಕ್ರಮವನ್ನು ಹೆಣ್ಣಿನ ಮನೆಯಲ್ಲಿ ಮಾಡುತ್ತಾರೆ. ಪುರೋಹಿತರ ಮೂಲಕ ಮದುವೆ ದಿನವನ್ನು ನಿಶ್ಚಯಿಸಿ, ವರನ ಕಡೆಯವರು ವಧುವಿಗೆ ವಸ್ತ್ರ,ಆಭರಣಗಳನ್ನು ನೀಡಿ ಸಂತುಷ್ಟಗೊಳಿಸುತ್ತಾರೆ. * ನಾಂದಿ: ಮದುವೆಗೆ ಎರಡು ದಿನ ಇರುವ ಮೊದಲು ಗಣಹೋಮವನ್ನು ಮಾಡಿ ಮದುವೆ ಕಾರ್ಯಕ್ಕೆ ಯಾವುದೇ ವಿಘ್ನಗಳು ಬರಬಾರದೆಂದು ಈ ಕಾರ್ಯಕ್ರಮವನ್ನು ಮಾಡುತ್ತಾರೆ. ನಾಂದಿಯ ನಂತರ ಅಮೆ, ಸೂತಕಗಳು ಬಂದರೂ ಕೂಡ ಮದುವೆಯನ್ನು ನಿಲ್ಲಿಸಲಾಗುವುದಿಲ್ಲ. * ಸೀಮಾಂತ ಪೂಜನ: ವಧೂ ಪಕ್ಷದವರು ದಿಬ್ಬಣ ಸಮೇತ ಬಂದ ವರನನ್ನು ಮತ್ತು ಅವನ ಪಕ್ಷದವರನ್ನು ಸ್ವಾಗತಿಸುವುದು. * ಮಧುಪರ್ಕ: ವಿವಾಹಕ್ಕಾಗಿ ಬಂದ ವರನ ಪೂಜೆ, ಕಾಲು ತೊಳೆಯುವುದು, [[ಜೇನು]] ಕಲಸಿದ ಮೊಸರನ್ನು ದೇವತೆಗಳಿಗೆ ಅರ್ಪಿಸುವುದು, * ಗೌರಿಹರ ಪೂಜೆ: ಸೌಭಾಗ್ಯ ಸಿದ್ಧಿಗಾಗಿ ವಧುವು ಗೌರಿಹರನನ್ನು ಪೂಜಿಸುವುದು. * ಮಂಗಲಾಷ್ಟಕ: ನಿಶ್ಚಿತವಾದ ಮಂಗಲ ಮೂಹೂರ್ತದಲ್ಲಿ ಪುರೋಹಿತರ ಮಂಗಲಾಷ್ಟಕ ಪಠಣದೊಂದಿಗೆ ವಧೂವರರು ಪರಸ್ಪರ ಮುಖದರ್ಶನ ಮಾಡಿ ಪುಷ್ವಮಾಲೆಗಳನ್ನು ಹಾಕಿಕೊಳ್ಳುತ್ತಾರೆ. * [[ಕನ್ಯಾದಾನ (ಹಿಂದೂ ಪದ್ಧತಿ)|ಕನ್ಯಾದಾನ]]: ವಧುವಿನ ಮಾತಾಪಿತರು ಪ್ರತಿಜ್ಞಾ ಪೂರ್ವಕವಾಗಿ ವರನ ಕೈಮೇಲೆ ನೀರಿನ ಧಾರೆ ಎರೆದು ಕನ್ಯೆಯನ್ನು ದಾನ ಮಾಡುವುದು. * ಸೂತ್ರವೇಷ್ಟನ: ಮುತ್ತೈದೆ ಚಿಹ್ನೆಯಾದ ಮಂಗಲಸೂತ್ರವನ್ನು ಕಟ್ಟುವುದು. ಬ್ರಾಹ್ಮಣರು ಮಂತ್ರ ಘೋಷದೊಡನೆ ವಧೂವರರಿಗೆ ಸೂತ್ರವೇಷ್ಟನ ಮಾಡಿ ಆದಾರವನ್ನು ಪರಸ್ಪರರು ಕಂಕಣ ಬಂಧವಾಗಿ ಧರಿಸುವಂತೆ ಕಟ್ಟಿಸುವುದು. * ವಿವಾಹಹೋಮ: ವಧುವಿಗೆ ಭಾರ್ಯಾತ್ವ ಸಿದ್ಧಿಗಾಗಿ ಈ ಹೋಮವನ್ನು ಮಾಡಲಾಗುತ್ದೆ. ಇದರಲ್ಲಿ ಲಾಜಹೋಮ, ಪಾಣಿಗ್ರಹಣ, ಶಿಲಾ ಅರೊಹಣ, ಪರಿಣಯನ ಅಶ್ವಾರೋಹಣ, ಸಪ್ತಪದಿ ಮುತಾಂದ ಕರ್ಮಗಳಿವೆ. * ಗೃಹಪ್ರವೇಶನೀಯ ಹೋಮ: ಗೃಹಸ್ಥಾಶ್ರಮ ಸಿದ್ಧಿಗಾಗಿ ಗೃಹಾಗ್ನಿಯ ಸ್ಥಾಪನೆ. * ಗೃಹಪ್ರವೇಶ: ನೂತನ ವಧುವಿನೊಂದಿಗೆ ವರನು ಗೃಹಪ್ರವೇಶ ಮಾಡುವುದು. * ಅಂತ್ಯಸಂಸ್ಕಾರ: ಹುಟ್ಟಿದ ಮಾನವನು ಒಂದಿಲ್ಲೊಂದು ದಿನ ಸಾಯಲೇಬೇಕು. ಹುಟ್ಟು ಆಕಸ್ಮಿಕ, ಬದುಕು ಅನಿವಾರ್ಯ, ಸಾವು ನಿಶ್ಚಿತ. ತೀರಿಕೊಂಡ ಬಂಧುಗಳಿಗೆ ಅಂತ್ಯ ಸಂಸ್ಕಾರವಾಗಬೇಕೆಂದು ಹಿಂದೂ ಧರ್ಮದ ಸಂಪ್ರದಾಯವಾಗಿದೆ. ತೀರಿದ ವ್ಯಕ್ತಿಗಳನ್ನು ಹೊತ್ತಿಸಿ ಸಂಸ್ಕಾರ ಕಾರ್ಯಗಳನ್ನು ಮಡುತ್ತಾರೆ. ತೀರಿಕೊಂಡ ವ್ಯಕ್ತಿಯ ಕುಟುಂಬದವರಿಗೆ ೧೦ ದಿನ ಸೂತಕವಿರುತ್ತದೆ. ೧೧ನೇ ದಿನಕ್ಕೆ ದಿನ ಶದ್ಧವಾಗುತ್ತದೆ. ೧೨ಕ್ಕೆ ಶ್ರವಣಾರಾಧನೆಯಾಗುತ್ತದೆ. ಗೋದಾನ, ವಸ್ತ್ರದಾನ, ಇನ್ನಿತರ ದಾನಗಳನ್ನು ಈ ಸಮಯದಲ್ಲಿ ನಡೆಸಬೇಕು. ೧ ವರ್ಷ ತಿಂಗಳು ತಿಂಗಳು ಮಾಸಿಕ(ಚಿಕ್ಕ ಶ್ರಾದ್ಧ) ಮಾಡಬೇಕು. ನಂತರ ಪ್ರತಿ ವರ್ಷ ಶ್ರಾದ್ಧವನ್ನು ಮಾಡಬೇಕು. ಸತ್ತವರ ಆತ್ಮಕ್ಕೆ ಶಾಂತಿ ದೊರಕಬೇಕೆಂಬುದೇ ಇದರ ಆಶಯ ಹಾಗೂ ಕುಟುಂದವರ ಶ್ರೇಯೋಭಿವೃದ್ಧಿಗೋಸ್ಕರ ಕೂಡ ಮಾಡಬೇಕಾಗುತ್ತದೆ. ==ಈಶ್ವರ ಭಕ್ತಿ ಹಾಗು ಶಿವನೈವೇದ್ಯಮ್ ಸೇವನೆ== ಸ್ಥಾನಿಕ ತುಳು ಬ್ರಾಹ್ಮಣರು ಆನಾದಿಕಲದಿಂದಲು ಈಶ್ವರ ಭಕ್ತರು. ಅವರನ್ನು ಶಿವಭಕ್ತ ಧುರರಂಧರರು, ನಿಃಸ್ಸಿಮಮಹಿಮ ಶಿವಪ್ರೀತಿ ಇರುವವರು ಎಂದು ಗುರುತಿಸಲಾಗಿದೆ. ಗಾಯತ್ರಿ ಜಪದ ವಜ್ರಕವಚದೊಂದಿಗೆ, ಶಿವಭಕ್ತಿಯ ಭದ್ರತಳಪಾಯದಿಂದ ಜಗತ್ಜನನಿ ಆದಿಪರಾಶಕ್ತಿ ಲಲಿತ ತ್ರಿಪುತರಸುಂದರಿ ಶ್ರೀ ರಾಜ ರಾಜೆಶ್ವರಿಯನ್ನು ಆರಾಧಿಸಿಕೊಂಡು ಬಂದಿದ್ದಾರೆ. ಇವರಲ್ಲಿ ಶಿವನನ್ನು ಲಿಂಗ ರೂಪದಲ್ಲಿ ಆರಾಧಿಸುವ ಪರಿಪಾಟ ಇದೆ. ಶಿವಲಿಂಗವು ಚರ ಹಾಗು ಸ್ಥಿರಾ ಎಂದು ಎರಡು ಬಗೇ. ಚರ ಲಿಂಗವು,ನರ್ಮದಾ ನದಿ ಉತ್ಪನ್ನ; ಸ್ಫಟಿಕ; ಬಾಣ,ಸ್ವರ್ಣ,ರಜತ,ಲೊಹ, ಕಾಂಸ್ಯ ಮಣಿ,ಪಾರ್ಥಿವ,ಪಾರದ (ರಸ) ಹೀಗೆ ನಾನಾ ಬಗೆ. ಸ್ಥಿರ ಲಿಂಗವು, ಜ್ಯೊತಿರ್ಲಿಂಗ, ಉಧ್ಭವಲಿಂಗ ಹಾಗು ಚಂಡಾಧಿಕಾರ ಇರುವ ಪಂಚಸೂತ್ರಿಯ ವಿಧಾನದಿಂದ ಮಾಡಿದ ಪಷಾಣ ಲಿಂಗ. ಇ ಎಲ್ಲ ಲಿಂಗಗಳಾ,[ಚಂಡಾಧಿಕಾರ ಇರುವಂತವನ್ನು ಹೊರತುಪಡಿಸಿ] ನೈವೇದ್ಯವನ್ನು ಬಕ್ಷಿಸಿದರೆ ಯಾವುದೇ ದೊಷ ಇಲ್ಲ ಅಂತ ಶೃತಿ ಸ್ಮ್ರಿತಿಗಳು ಹಾಗು ಎಲ್ಲ ಶೈವ, ವೈಖನಸ ಹಾಗು ಪಾಂಚರಾತ್ರ ಆಗಮವು ಸಾರುತ್ತಾವೆ. ತುಳುನಾಡಿನಲ್ಲಿ ಇರುವಂತ ಎಲ್ಲ ಶಿವಾಲಯಗಳು ಉಧ್ಭವಲಿಂಗಗಳು. (ಭೀಮ ಹಾಗು ಪೂರೂಷಮೃಗರ ಕಾಳಗದಲ್ಲಿ ಹನೂಮಂತನ ರೊಮಪಾತನದಿಂದ ಹುಟ್ಟಿದ್ದು. ಹನೂಮಂತನ ರೊಮಪಾತ ಎಲ್ಲಲ್ಲಿ ಆಗುತ್ತಿತ್ತೊ ಅಲ್ಲಲ್ಲಿ ಶಿವಲಿಂಗ ಉತ್ಪತ್ತಿ ಅಗುವಂತ ಪ್ರತೀತಿ. ಸರ್ವಶ್ರೇಷ್ಟ ರಾಮಭಕ್ತಿಯ ಕೊನೆಹಂತದ ಲಕ್ಷಣವೆ ಇದು). ಹೀಗಾಗಿ ಈ ಶಿವಾಲಯಗಳ ನೈವೇದ್ಯ ಪರಮ ಪವಿತ್ರ ಹಾಗು ತಾಪತ್ರಯ ನಿವಾರಕ ಏವಂ ಜೀವನ್ಮುಕ್ತಿ, ವೈರಾಗ್ಯ ದಾಯಕ. ಚಂಡಾಧಿಕಾರ (ಬಾಣಾ, ರಾವಣ, ಚಂಡೆಷ, ನಂದಿ, ಬ್ರುಂಗಿ, ಜಟಾ ) ಇರುವಂಥ ಪಂಚಸೂತ್ರಿಯ ಲಿಂಗಗಳ ನೈವೇದ್ಯಮ್ ಕೂಡಾ ವಿಶೇಷ ಆಗಮೊಕ್ತವಿಧಿವಿಧಾನಗಳಿಂದ ಪರಿಷ್ಕರಿಸಿ ಸ್ಥಾನಿಕ ತುಳು ಬ್ರಾಹ್ಮಣರು ಸೇವಿಸತಕ್ಕದ್ದು ಹಾಗು ಇದರಿಂದ ಯಾವುದೇ ಪಾತಿತ್ಯ ಉತ್ಪನ್ನ ಆಗುದಿಲ್ಲ ==ಹಬ್ಬ ಹರಿದಿನಗಳು== ತುಳು ನಾಡಿನಲ್ಲಿ ಆಚರಿಸುವ ಎಲ್ಲಾ ಹಬ್ಬ ಹರಿದಿನಗಳನ್ನು ಸ್ಥಾನಿಕ ತುಳು ಬ್ರಾಹ್ಮಣರು ಆಚರಿಸುತ್ತಾರೆ. [[ಆಟಿ| ಆಟಿ(ಆಷಾಡ)]] ತಿಂಗಳ ಬಿರುಮಳೆಯ ದಿನಗಳನ್ನು ಬಿಟ್ಟರೆ ವರ್ಷದುದ್ದಕ್ಕೂ ಬೇರೆ ಬೇರೆ ಬಗೆಯ ಹಬ್ಬಗಳನ್ನು ಆಚರಿಸುತ್ತಾರೆ. ಆಟಿ ತಿಂಗಳಲ್ಲಿ ವಿಶೇಷವಾಗಿ ೧೨ ದುರ್ಗ ದೀಪ ನಮಸ್ಕಾರ ವಿಧಿಯನ್ನು ಆಚರಿಸುತ್ತಾರೆ. [[ವಿಷು]] ಆಚರಣೆ ಇವರಿಗೆ ಬಹಳ ಮುಖ್ಯ. [[ಗಣೇಶ ಚತುರ್ಥಿ|ಚೌತಿ]], [[ಅಷ್ಟಮಿ]], [[ನಾಗ ಪಂಚಮಿ|ನಾಗರಪಂಚಮಿ]], ಷಷ್ಟಿ, ಅನಂತ ಚತುರ್ದಶಿ, ನರಕ ಚತುರ್ದಶಿ, ಬಲಿಪಾಡ್ಯ, [[ತುಳಸಿ ಪೂಜೆ|ತುಳಸಿ ಹಬ್ಬ]], [[ದೀಪಾವಳಿ]], [[ನವರಾತ್ರಿ]], [[ಯುಗಾದಿ]] ಇತ್ಯಾದಿಗಳನ್ನು ವಿಶಿಷ್ಟವಾದ ರೀತಿಯಲ್ಲಿ ಆಚರಿಸುತ್ತಾರೆ. ಮುಡಿಪು ಆಚರಣೆ ಸ್ಥಾನಿಕರಲ್ಲಿ ಬಹು ವಿಶೇಷ. ಆಯಾ ಹಬ್ಬಗಳಿಗೆ ಆಗಬೇಕಾದ ಪೂಜಾಕ್ರಮ, ತಿಂಡಿ, ಪಲ್ಯ ಇತ್ಯಾದಿಗಳಲ್ಲೂ ನಿರ್ದಿಷ್ಟತೆ ಇದೆ. ಇನ್ನು ಮನೆ ತುಂಬಿಸುವುದು, ಹೊಸ ಊಟ(ಪೊಸರ್), ನೂಲ ಹುಣ್ಣಿಮೆ ಇತ್ಯಾದಿ ಸಂದರ್ಭಗಳಲ್ಲಿ ಬೇರೆ ಬಗೆಯದೇ ಆದ ಆಚರಣೆ ನಡೆಯುತ್ತದೆ. ಸೋಣ ತಿಂಗಳು ವಿಶೇಷವಾಗಿ ಎರಡು ಹೊತ್ತು ಹೊಸ್ತಿಲ ಪೂಜೆ ನಡೆಯುತ್ತದೆ. ಪ್ರಾತಃಕಾಲ ದಿನವೂ ತುಳಸಿ ಪೂಜೆ ಮಾಡುತ್ತಾರೆ. ==ಅಯುರ್ವೇದ ಹಾಗು ತುಳು ಮಂತ್ರ ಚಿಕಿತ್ಸೆ== ಸ್ಥಾನಿಕ ತುಳು ಬ್ರಾಹ್ಮಣರು ಅಯುರ್ವೇದ ಚಿಕಿತ್ಸೆಯಲ್ಲಿ ಹಾಗು ಸಿದ್ಧ ಔಷಧಿ ನೀಡುವುದರಲ್ಲಿ ಚಣಾಕ್ಷರು.ತುಳು ಮಂತ್ರಗಳಿಂದ ಚಿಕಿತ್ಸೆ ಮಾಡುತ್ತಿದ್ದರು. ಅದನ್ನು '''ಮುಟ್ಟಾಸು''' ಅಂತ ಕರೆಯುತ್ತಿದ್ದರು. ಉದಾ: ನಿದ್ರೆ ಬಾರದವನಿಗೆ ಮುಟ್ಟಾಸು -- : "ಅರಿಗರುಡಾ, ಮುರಿಗರುಡಾ,ಪಾತಳಾಗರುಡಾ ಒಉಲಮೈ ಮುಟ್ಟಂತೆ ದೇವೆರೆನ ರೆಕ್ಕೆತಡಿಟ ಶಯನಮ್ ಪಾತ ಮಾಧವ". ಪ್ರತಿ ರೋಗಗಳಿಗೂ ಇಂಥ ಸಿದ್ಧ ಮುಟ್ಟಾಸುಗಳು ಇರುತ್ತಿದ್ದವು. ==ಯಕ್ಷಗಾನ, ಕರ್ನಾಟಕೀಯ ಸಂಗೀತ ಹಾಗು ಭರತನಾಟ್ಯ== ಸ್ಥಾನಿಕ ತುಳು ಬ್ರಾಹ್ಮಣರ ಪಂಚ ಪ್ರಾಣ ಹಾಗು ಉಸಿರು ಈ ಕಲೆಗಳು. ಯಕ್ಷಗಾನದ ವೇಷಭೂಷಣದಲ್ಲಿ ದಿ.ಅಡೂರು ಕೆರೆಮೂಲೆ ಶ್ರೀಧರರಾಯರು ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದರು. ಅವರು ದೇವರ ಕಿರೀಟವೇಷ ವಿನ್ಯಾಸದಲ್ಲಿ ನಿಪುಣರು. ==ಆಟೋಟಗಳು== ಎಲ್ಲಾ ಜನಾಂಗಳಲ್ಲೂ, ಪ್ರದೇಶಗಳಲ್ಲೂ ಹಿಂದಿನ ದಿನಗಳಿಂದಲೇ ಪ್ರಚಲಿತವಾಗಿರುವ ಅನೇಕ ಜನಪದ ಆಟಗಳಿವೆ. ಆಟಗಳು ಪ್ರಾಚೀನ ಸಂಸ್ಕೃತಿಯನ್ನು ತಕ್ಕಮಟ್ಟಿಗೆ ಬಿಂಬಿಸುವುದು ಕೂಡ ಆಗಿದೆ. ಅಜ್ಜಿಯಾಟ, ತೋಳತೊಟ್ಟಿಲಾಟ, ಕೋಳಿಕಾದುವಿಕೆ, ಕುದುರೆ ಆಟ, ಬೀಸು ಹೊಡೆತ, ಉಪ್ಪಾಟ, ಕಪ್ಪೆಲಾಗ, ಉಸಿರು ಕಟ್ಟಿಸುವುದು, ಡೊಂಕ ಹಾಕುವುದು, ಕಾಗೆ-ಗಿಳಿ, ಕಬಡ್ಡಿ, ಹುಲಿದನ, ಪುಣಿಚ್ಚೆಲ್ ಆಟ, ಪಲ್ಲಿಪತ್, ಮರಕೋತಿಯಾಟ, ನೇಲಾಟ, ಅವಿತುಕೊಳ್ಳುವಾಟ, ದುರ್ಸುಬಾಣ, ನೀರಮೇಲೆ ಕಪ್ಪೆಲಾಗ,ತಪ್ಪಂಗಾಯಿ, ಚೆಂಡು ಹೊಡೆತ, ಕುಟ್ಟಿದೊಣ್ಣೆ, ಏಳುಪಲ್ಲೆಯಾಟ, ಬುಗುರಿ, ಜುಬುಲಿ, ಗೋಲಿಯಾಟ, ಏಳು ಗುಳಿಯ ಆಟ, ಕಣ್ಣಾಮುಚ್ಚಾಲೆ, ಗಾಡಿಯಾಟ, ಗೇರುಬೀಜದಾಟ ಮುಂತಾದವು ಹೊರಾಂಗಣ ಆಟಗಳನ್ನು ಜನರು ಆಡುತ್ತಿದ್ದರು. ಚೆನ್ನಮಣೆ, ಪಗಡೆ, ಕಲ್ಲಾಟ, ಕವಡೆ ಆಟ, ಹೊಂಗಾರನ ಕಾಯಿ, ಗಜ್ಜುಗ, ಮಂಜೊಟ್ಟಿ, ಹುಣಸೇ ಬೀಜಗಳಿಂದ ಆಡುವ ಆಟ ಮುಂತಾದ ಒಳಾಂಗಣ ಆಟಗಳನ್ನು ಸ್ಥಾನಿಕ ತುಳು ಬ್ರಾಹ್ಮಣರು (ಮಕ್ಕಳು) ಇತರರಂತೆ ಆಡುತ್ತಿದ್ದರು. ಇವು ಎಳೆಯರ ಸತ್ವಪೂರ್ಣ ಬೆಳವಣಿಗೆಗೆ ಸಹಕಾರಿಯಾಗಬಲ್ಲುದು. ಎಲ್ಲಾ ಆಟಗಳು ಕೆಲವೊಂದು ನಿಯಮಗಳ ಚೌಕಟ್ಟಿನಲ್ಲಿ ಸಾಗುವುದರಿಂದ ಪರ್ಯಾಯವಾಗಿ ಒಂದು ಬಗೆಯ ಶಿಸ್ತನ್ನು ಮೂಡಿಸುತ್ತವೆ ಎನ್ನಬಹುದು. ಸರಳ, ಸಜ್ಜನಿಕೆಯ ನಡೆನುಡಿಯುಳ್ಳ ಸ್ಥಾನಿಕ ತುಳು ಬ್ರಾಹ್ಮಣರು ಎಲ್ಲಾ ಧಾರ್ಮಿಕ ಆಚರಣೆಗಳನ್ನು ಕಾಲಕ್ಕೆ ತಕ್ಕಂತೆ ವಿಧಿವತ್ತಾಗಿ ಆಚರಿಸುತ್ತಾರೆ. ಹಬ್ಬ ಹರಿದಿನಗಳನ್ನು ಮಾಡುತ್ತಾರೆ. ಎಲ್ಲಾ ರಂಗದಲ್ಲಿಯೂ ಸ್ಥಾನಿಕ ತುಳು ಬ್ರಾಹ್ಮಣರು ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ ಎನ್ನಬಹುದು. ==ಗೊತ್ರ ಇತ್ಯಾದಿ== ===ಗೊತ್ರ=== ಇವರಲ್ಲಿ ಸಪ್ತ ಗೊತ್ರದವರು ಈಗ ಇದ್ದಾರೆ. ===ಉಪನಾಮಗಳು=== *ಅಯ್ಯ- ತಮಿಳ್ ಅಯ್ಯರ್ ಶಬ್ದದ ತದ್ಭವ; ಸಂಸ್ಕ್ರತ ದಲ್ಲಿ ಆರ್ಯ- ಅಂದ್ರೆ ಕುಲಿನ ಹಾಗು ಸಭ್ಯರು ಎಂದರ್ಥ. *'''ಒಜ'''- ಅಂದ್ರೆ ಮಂತ್ರವಾದಿ, ತಂತ್ರಿ,ಆಗಮ ಶಾಸ್ತ್ರಕ್ಕೆ ಮೂಲ ಪುರುಷರು-ಉದಾಹರಣೆ -'''ಚೇರ ನಟ್ಟೊಜ ಕುಟುಂಬ'''- ಇವರು ವಿಶ್ವಾಮಿತ್ರ ಗೋತ್ರದವರು ಆಗಿದ್ದು ಪೊಳಲಿ ರಾಜರಾಜೇಶ್ವರಿ, ಪುತ್ತೂರು ಮಹಾಲಿಂಗೇಶ್ವರ ಹಾಗು ವಿಟ್ಲ ಪಂಚಲಿಂಗೇಶ್ವರ, ದೇವಸ್ಥಾನಗಳ ಮೂಲ ಪ್ರತಿಷ್ಟಾಪನಾಚಾರ್ಯರು, '''ಮೊರೊಜ ಕುಟುಂಬ'''- ಇವರು ಕುಕ್ಕೆ ಸುಬ್ರಹ್ಮಣ್ಯದೇವಸ್ಥಾನದ ಮೂಲ ಪ್ರತಿಷ್ಟಾಪನಾಚಾರ್ಯರು. *ಅಗ್ನಿಹೊತ್ರೀ: ಮೂರು ಆಹಿತ ಶ್ರೊತ ಅಗ್ನಿಯನ್ನು (ಆವಾಹನೀಯ,ದಾಕ್ಷಾಯಣನೀಯ ಹಾಗು ಗಾರ್ಹಪತ್ಯ) ಪೂಜಿಸುವವರು. *ಶಾಸ್ತ್ರಿ : ಆರು ವೇದಾಂಗವನ್ನು (ಶಿಕ್ಷಾ, ವ್ಯಾಕರಣ,ನಿರುಕ್ತ,ಜ್ಯೊತಿಷ,ಕಲ್ಪ,ಛಂದಸ್) ಕಲಿಸುವವರು *ಶರ್ಮ : ಆರು ಉಪಾಂಗವಾದ ದರ್ಶನ ಶಾಸ್ತ್ರವನ್ನು ಬೊಧನೆ (ನ್ಯಾಯ,ವೈಷೆಶಿಕ,ಸಾಂಖ್ಯ, ಯೊಗ,ಮೀಮಾಂಸ, ವೇದಾಂತ) ಮಾಡುವವರು. *ಉಪಾಧ್ಯಾಯ : ವ್ಯಾಕರಣ ಸಹಿತ ಸಂಸ್ಕ್ರತ ಕಾವ್ಯ ಸಾಹಿತ್ಯ ಕಲಿಸುವವರು. *ಅವಧಾನೀ.: ವೇದಾಂಗ ಜ್ಯೊತಿಷ ಕಲಿಸುವವರು. *ದ್ವಿವೇದಿ, ತ್ರಿವೇದಿ, ಚತುರ್ವೇದಿ, ಘನಪಾಟಿ : ಎಷ್ಟು ವೇದವನ್ನು ಯಾವ ಮಟ್ಟಿನ ನೈಪುಣ್ಯತೆಯವರಗೆ ಕಲಿತವರು ಎಂದು ತಿಳಿಸುವಂತದ್ದು. ಒಂದು ಉಪಾಧಿ ಹಾಗು ಬಿರುದಾವಳಿ. *ಜೋಯಿಷ : ಹೊರಾ ಶಾಸ್ತ್ರದ ಫಲಿತ ಭಾಗವನ್ನು ವಿವರಿಸುವವರು ಹಾಗು ದೇವಪ್ರಷ್ಣ ಭಾಗವನ್ನು ದೇವಸ್ಥಾನಗಳಲ್ಲಿ ನಡೆಸುವವರು. *ಹೆಬ್ಬಾರ್ : ಬಹಳ ದೊಡ್ಡ ಮನೆತನದವರು. *ರಾವ್/ರಾಯ : ರಾಜನಿಂದ ರಾಜತಂತ್ರಿಕ ವ್ಯವಹಾರಕ್ಕೆ ದೇವಸ್ಥಾನಮುಖೇನ ಅಧಿಕಾರವನ್ನು ನಡೆಸುವವನು. ===ಮುಖ್ಯ ಕುಟುಂಬಗಳು=== *ಚೇರ ನಟ್ಟೊಜ : ನಟ್ಟೊಜ ಅಂದ್ರೆ ಶಿಕ್ಷಕ.ಚೇರ ಪೆರುಮಾನ್ನ್ವ ರಾಜವಂಶದಿಂದ ನೇಮಿಸಲ್ಪಟ್ಟವರು.ಇವರು ವಿಶ್ವಾಮಿತ್ರ ಗೋತ್ರದವರು ಅಗಿದ್ದುಕೊಂಡು ತಂತ್ರ,ಆಗಮ,ಮಂತ್ರವಾದ, ಪೌರೋಹಿತ್ಯ,ಚತುರ್ವೇದಾಪಾರಾಯಣವನ್ನು ಪಾಟ ಮಾಡುವವರಾಗಿರುವರು. *ಮೊರೊಜಾ : ಮಾಯೂರವರ್ಮ ರಾಜನ ಕುಟುಂಬಕ್ಕೆ ಹಾಗು ಕುಕ್ಕೆಲಿಂಗ ಸ್ವರೂಪಿ ಸುಬ್ರಹ್ಮಣ್ಯೇಶ್ವರನಿಗೆ ಪೂಜೆ ಮತ್ತು ತಂತ್ರಾಗಮ ಮಾಡುವವರು *ಕ್ಯಾದಿಗೆ : ಆಯುರ್ವೇದ ಕ್ಶೇತ್ರದಲ್ಲಿ ಇವರು ಸಿದ್ಧ ಹಸ್ತರು *ಪರಾರೀ : ಇವರು ನಂದಾವರ ಹಾಗು ಕಾರಿಂಜೆಶ್ವರ ದೇವಸ್ಥಾನದ ಮೂಲ ಪ್ರತಿಷ್ಟಾಪನಾಚಾರ್ಯರ ಕುಟುಂಬ *ಆಧಿಕಾರಬೈಲ್ : ಇವರು ಕ್ಯಾದಿಗೆ ಕುಟುಂಬದ್ದೇ ಒಂದು ಕವಲು *ಕೌಳಿಗೇ : ರಾಜತಾಂತ್ರಿಕ ಕುಟುಂಬ *ಬೊಕ್ಕಸ : ರಾಜನ ಬೊಕ್ಕಸ ನಿರ್ವಹಣೆ ಮಾಡುವವರು *ಬಯಂಬು : ಇವರು ಅಜ್ಜಾವರ ಮಹೀಷಮರ್ದಿನಿ ದೇವಸ್ಥಾನದ ಮುಖ್ಯ ಪವಿತ್ರಪಾಣಿ. ಸ್ಥಾನಿಕ ತುಳು ಬ್ರಾಹ್ಮಣರ ಹಲವಾರು ಬಹು ಪುರಾತನ ಕಾಲದಿಂದ ಕಂಡು ಬರುವ ಕುಟುಂಬಗಳಲ್ಲಿ ಇವು ಕೆಲವು ಮಾತ್ರ. ==ಆಹಾರ ಪದ್ದತಿ== ಸ್ಥಾನಿಕ ತುಳು ಬ್ರಾಹ್ಮಣರು [[ಸಸ್ಯಾಹಾರ|ಶುದ್ಧ ಸಸ್ಯಾಹಾರಿಗಳಾಗಿರುತ್ತಾರೆ]] ==ಉಲ್ಲೇಖಗಳು== {{reflist}} ==ಬಾಹ್ಯ ಸಂಪರ್ಕಗಳು== *[http://sthanika.info/ Akhila Bharatha Sthanika Brahmana Sabha (ABSBS)] *[http://www.srisharada.org/ Website of Shree Sharada Temple] *[http://www.subramanyasabha.com/ Website of Shri Subramanya Sabha] *[http://www.sthanika.com/ www.Sthanika.Com] {{Webarchive|url=https://web.archive.org/web/20131212140226/http://sthanika.com/ |date=2013-12-12 }} *[http://www.sringeri.net/ Dakshinamnaya Sri Sharada Peetham, Sringeri ] *[http://www.sringerimutt.info/ Information about Sringeri Mutt ] {{Webarchive|url=https://web.archive.org/web/20140103214115/http://sringerimutt.info/ |date=2014-01-03 }} *[http://www.sankaracharya.org/ Adi Sankaracharya and Advaita Vedanta Library] *[http://www.brahmasutra.iitk.ac.in/ Brahma sootra Shankara Bhashya] *[http://www.tattvaloka.com/ "Tatvāloka" an international English monthly magazine of Hindu religion] {{Interwikineeded}} [[ವರ್ಗ:ಹಿಂದೂ ಧರ್ಮ]] [[ವರ್ಗ:ಸಮಾಜ]] 199qnz1jfhhnsh5fptxhug9t2x7md79 ಸುಧಾ ಚಂದ್ರನ್ 0 52883 1376137 1367409 2026-07-02T07:16:02Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376137 wikitext text/x-wiki {{Infobox person | image = [[File:Sudha Chandran.jpg|thumb|ಸುಧಾ ಚಂದ್ರನ್]] | caption = | name = ಸುಧಾ ಚಂದ್ರನ್ | birth_date =೨೭ ಸಪ್ಟೆಂಬರ್ ೧೯೬೫ | birth_place =ಭಾರತ | death_date = | death_place = | occupation = ಭರತನಾಟ್ಯ ನೃತ್ಯ ಕಲಾವಿದೆ, ನಟಿ | yearsactive = ೧೯೮೪ – | birth_name = | spouse = ರವಿ ದಂಗ್ | parents = ಕೆ.ಡಿ.ಚಂದ್ರನ್ | children = }} '''ಸುಧಾ ಚಂದ್ರನ್''' ರವರು(೨೭ ಸಪ್ಟೆಂಬರ್ ೧೯೬೫) ಭಾರತೀಯ ಚಲನಚಿತ್ರ ಮತ್ತು ಕಿರುತರೆ ನಟಿ ಹಾಗೂ ಭರತನಾಟ್ಯ ನೃತ್ಯ ಕಲಾವಿದೆ. ಸುಧಾ ಚಂದ್ರನ್ ಮತ್ತು ಆಕೆಯ ತಂದೆ ತಾಯಿಯೊಂದಿಗೆ ೨ ಮೇ ೧೯೮೧ ರಂದು ದೇವಸ್ಥಾನಕ್ಕೆ ತೆರಳುತ್ತಿರುವಾಗ ತಮಿಳುನಾಡಿನ ತಿರುಚಿರಾಪಲ್ಲಿ ಬಳಿ ರಸ್ತೆ ಅಪಘಾತದಿಂದಾಗಿ ತನ್ನ ಕಾಲನ್ನು ಕಳೆದುಕೊಂಡರು. ನಂತರ ಕೃತಕ ಕಾಲಿನ ಸಹಾಯದಿಂದ ಅವರು ನಡೆಯಲು ಪ್ರಾರಂಭಿಸಿದರು. ಸುಧಾ ರವರು ಕಾಹಿನ್ ಕಿಸ್ಸಿ ರೋಜ್ ನಲ್ಲಿ ರಾಮೋಲಾ ಸಿಕಂದ್, ನಾಗಿನ್ ೧ ಮತ್ತು ನಾಗಿನ್ ೨ ನಲ್ಲಿ ಯಾಮಿನಿ ಸಿಂಗ್ ರಹೇಜಾ, ದೈವಂ ತಂದ ವೀಡು ನಲ್ಲಿ ಚಿತ್ರಾದೇವಿ ಹಮ್ ಪಾಂಚ್ ( ೨ ) ನಲ್ಲಿ ಆನಂದ ನ ಮೊದಲನೆಯ ಹೆಂಡತಿಯಾಗಿ, [[:en:Pardes Mein Hai Mera Dil|ಪರ್ದೇಸ್ ಮೆ ಹೆ ಮೇರಾ ದಿಲ್]] ನಲ್ಲಿ ಹರ್ಜೀತ್ ಖುರಾನ, [[:en:Yeh Hai Mohabbatein|ಯೆ ಹೆ ಮೊಹೋಬತೆ]] ನಲ್ಲಿ ಸುಧಾ ಶ್ರೀವಾತ್ಸವ್ ಎಂಬ ಪಾತ್ರಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದಾರೆ.<ref>https://www.revolvy.com/page/Sudha-Chandran</ref> ==ಜನನ, ಆರಂಭಿಕ ಜೀವನ== ಸುಧಾ ಚಂದ್ರನ್ ರವರು ೨೭ [[ಸೆಪ್ಟೆಂಬರ್]] ೧೯೬೫ ರಂದು [[ಮುಂಬೈ]] ನಲ್ಲಿ ತಮಿಳು ಮಾತನಾಡುವ ಕುಟುಂಬದಲ್ಲಿ ಜನಿಸಿದರು.<ref>https://www.filmibeat.com/celebs/sudha-chandran/awards.html</ref> ನೆಟ್ವುವಿನ ಸಂದರ್ಶನವೊಂದರಲ್ಲಿ, ಅವರು ಹುಟ್ಟಿ ಬೆಳೆದದ್ದು ಮುಂಬಯಿಯಲ್ಲಿ ಎಂದು ಹೇಳಿದ್ದರು, ಆದರೆ ಆಕೆಯ ಕುಟುಂಬವು ತಮಿಳುನಾಡಿನ ತಿರುಚಿರಪಳ್ಳಿಯ ವಯಾಲೂರ್‌ ನವರು. ಅವರ ತಂದೆ ಕೆ.ಡಿ.ಚಂದ್ರನ್, ಯುಎಸ್ಎ ನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಮಾಜಿ ನಟ. ಸುಧಾ ಚಂದ್ರನ್ ತನ್ನ ಬಿ.ಎ.<ref>{{cite web |last1=Reddy |first1=drusenireddymallu_221 |title=Sudha Chandran Indian Bharatanatyam Dancer |url=https://www.diarystore.com/inspire/sudha-chandran-indian-bharatanatyam-dancer |website=Diary Store |accessdate=19 March 2020 |language=en |date=9 August 2017 |archive-date=3 ನವೆಂಬರ್ 2019 |archive-url=https://web.archive.org/web/20191103163754/https://www.diarystore.com/inspire/sudha-chandran-indian-bharatanatyam-dancer |url-status=dead }}</ref> ಪದವಿಯನ್ನು ಮುಂಬೈನ ಮಿಥಿಬಾಯ್ ಕಾಲೇಜಿನಿಂದ ಹಾಗೂ ತನ್ನ ಎಂ.ಎ ಪದವಿಯನ್ನು ಅದೇ ಕಾಲೇಜಿನಲ್ಲಿ ಪೂರ್ಣಗೊಳಿಸಿದರು.<ref>{{cite web |title=Sudha Chandran and Her Husband: How They Met and In Loved? |url=http://miner8.com/en/27322 |website=MIJ Miner8 |accessdate=19 March 2020 |date=10 August 2016 |archive-date=19 ಮಾರ್ಚ್ 2020 |archive-url=https://web.archive.org/web/20200319032201/http://miner8.com/en/27322 |url-status=dead }}</ref> ===ಅಪಘಾತವಾದ ಸಂದರ್ಭ=== ಸುಧಾ ಚಂದ್ರನ್ ಮತ್ತು ಆಕೆಯ ತಂದೆ ತಾಯಿಯೊಂದಿಗೆ ೨ ಮೇ ೧೯೮೧ ರಂದು ದೇವಸ್ಥಾನಕ್ಕೆ ತೆರಳುತ್ತಿರುವಾಗ ಮಧ್ಯ ರಾತ್ರಿ ಆಕೆ ತೆರಳುತ್ತಿದ್ದ ಬಸ್ ತೀರ್ವ ಅಪಘಾತಕ್ಕೆ ಸಿಲುಕಿತ್ತು. ಸುಧಾ ಅವರು ಚಾಲಕನ ಹಿಂಬದಿಯ ಸೀಟಿನಲ್ಲಿ ಕುಳಿತ್ತಿದ್ದರಿಂದ ಅಪಘಾತಕ್ಕೆ ಬಲಿಯಾದರು. ಅಪಘಾತದ ಸಂದರ್ಭದಲ್ಲಿ ಸುಧಾ ಚಂದ್ರನ್ ರವರು ಕಾಲನ್ನು ಮುಂದಕ್ಕೆ ಚಾಚಿದ್ದರು ಇದರಿಂದಾಗಿ ಅವರ ಕಾಲು ಸೀಟಿನ ಮಧ್ಯಕ್ಕೆ ಸಿಲುಕಿತ್ತು. ಬಸ್ ನಲ್ಲಿದ್ದ ಬಹಳಷ್ಟು ಪ್ರಯಾಣಿಕರು ಗಾಯಗೊಂಡಿದ್ದರು. ಸ್ಥಳೀಯರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದರು. ಬಲಗಾಲು ತೀರ ಗಾಯಗೊಂಡಿತ್ತು. ವೈದ್ಯರು ಆಕೆಗೆ ಪ್ರಥಮ ಚಿಕಿತ್ಸೆಯನ್ನು ನೀಡಿದರು. ಕೆಲ ದಿನಗಳ ನಂತರ ಆಕೆಯ ಕಾಲು ಗ್ಯಾಂಗ್ರೀನ್ ಆಗಿದೆ ಎಂದು ತಿಳಿಯಿತು. ಕೂಡಲೆ ಕಾಲುಗಳನ್ನು ತುಂಡು ಮಾಡುವುದು ಸೂಕ್ತ ಅಥವಾ ಪ್ರಾಣಕ್ಕೆ ಅಪಾಯ ಎಂದು ವೈದ್ಯರು ಸಲಹೆ ನೀಡಿದರು. ಸಲಹೆಯ ಮೇರಿಗೆ ಆಕೆಯ ಕಾಲು ತುಂಡು ಮಾಡಲಾಯಿತು. ಕಾಲಿನ ಬದಲಾಗಿ ಮರದ ಕಾಲನ್ನು ಜೋಡಿಸಲಾಯಿತು. ಮೊದಲಿನಲ್ಲಿ ಸುಧಾರವರು ಬೇಸತ್ತರು. ನಂತರ ಅಭ್ಯಾಸವಾಯಿತು. ದಿನನಿತ್ಯ ಜೀವನದಲ್ಲಿ ಹೊಂದುಕೊಂಡರು. ದಿನ ಕಳೆದಂತೆ ಆತ್ಮವಿಶ್ವಾಸವು ಬೆಳೆಯಿತು. ಮುಂದಿನ ಓದಿನಲ್ಲಿ ಆಸಕ್ತಿವಹಿಸಿದರು. ಅವರ ತಂದೆ ಆಕೆಗೆ ಬೆಂಬಲವಾಗಿದ್ದರು. ವೀಲ್ ಚೇರನ್ನು ಉಪಯೋಗಿಸಲು ಸೂಚಿಸಿದರು. ಇವರು ಅದಕ್ಕೆ ನಿರಾಕರಿಸಿದರು. ಮರಗಾಲಿನಲ್ಲಿಯೇ ನಡೆಯಲು ಪ್ರಾರಂಭಿಸಿದರು. ೬ ತಿಂಗಳ ನಂತರ ಸುಧಾ ಚಂದ್ರನ್ ರವರು ಮ್ಯಾಗಜಿನ್ ಓದುತ್ತಿರುವಾಗ ಡಾಕ್ಟರ್ ಸೆತ್ತಿ ಜೈಪುರ ಅವರ ಕೃತಕ ಕಾಲಿನ ಬಗ್ಗೆ ತಿಳಿದ ಸುಧಾ ಚಂದ್ರನ್ ಅವರ ಕಲಾ ಲೋಕಕ್ಕೆ ಬೆಳಕು ಚೆಲ್ಲಿದಂತಾಯಿತು.<ref>[https://timesofindia.indiatimes.com/blogs/everything-social/sudha-chandrans-story-about-her-accident-will-leave-you-inspired/ ಸುಧಾ ಚಂದ್ರನ್,ಟೈಮ್ಸ್ ಆಫ್ ಇಂಡಿಯಾ January 18, 2016, 9:15 PM IST]</ref><ref>{{cite news |title=Sudha Chandran’s story about her accident will leave you inspired |url=https://timesofindia.indiatimes.com/blogs/everything-social/sudha-chandrans-story-about-her-accident-will-leave-you-inspired/ |accessdate=19 March 2020 |work=Times of India Blog |date=18 January 2016}}</ref> ==ಶಿಕ್ಷಣ== ಸುಧಾ ರವರು ಮಿಥಿಬಾಯ್ ಕಾಲೇಜ್ ಮುಂಬೈನಲ್ಲಿ ಬಿ.ಎ ಮತ್ತು ಎಮ್.ಎ ಪದವಿಯನ್ನು ಪಡೆದರು.<ref>{{Cite web |url=https://smartindia.net.in/ask-a-teacher/question/20234/ |title=Sudha Chandran Biodata |access-date=2019-03-29 |archive-date=2019-03-29 |archive-url=https://web.archive.org/web/20190329155126/https://smartindia.net.in/ask-a-teacher/question/20234/ |url-status=dead }}</ref> ==ವೃತ್ತಿಜೀವನ== [[File:Sudha chandran rabindranath tagore 150th birth aniversary celebration.jpg|thumb|ರವೀಂದ್ರನಾಥ್ ಟ್ಯಾಗೋರ್ ರವರ ೧೫೦ ನೇ ಜಯಂತಿ ಯಲ್ಲಿ ಸುಧಾ ಸಂದ್ರನ್ ರವರು]] ಸುಧಾ ರವರು '''''ಮಯೂರಿ''''' ಎಂಬ ತೆಲುಗು ಚಲನಚಿತ್ರದಿಂದ ತನ್ನ ವೃತ್ತಿಜೀವನಕ್ಕೆ ಪಾದಾರ್ಪಣೆ ಮಾಡಿದರು. ಈ ಚಲನಚಿತ್ರವನ್ನು ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲಿ ''ನಾಚೆ ಮಯೂರಿ'' ಎಂಬ ಹೆಸರಿನಲ್ಲಿ ಡಬ್ ಮಾಡಲಾಯಿತು. ಈ ಚಿತ್ರದಲ್ಲಿ ಅಭಿನಯಿಸಿದ ಇವರಿಗೆ ೧೯೮೬ ರಲ್ಲಿ ರಾಷ್ಟ್ರೀಯ [[ಚಲನಚಿತ್ರ]] ಪ್ರಶಸ್ತಿಗಳಲ್ಲಿ ವಿಶೇಷವಾದ ಜ್ಯೂರಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ==ಫಿಲ್ಮೋಗ್ರಾಫಿ== [[File:Sudhachandran.jpg|thumb|ಸುಧಾ ಚಂದ್ರನ್]] {| class="wikitable sortable" |- ! ವರುಷ !! ಚಲನಚಿತ್ರ !! ಪಾತ್ರ !! ಭಾಷೆ !!ಟಿಪ್ಟಣಿ |- | ೨೦೧೮ || ''ಸಾಮಿ ೨''<ref>[https://www.filmibeat.com/tamil/movies/saamy-2-Saamy-square/cast-crew.html Sammy 2]</ref> || ಇಲೈಯ ಪೆರುಮಲ್ (ಪೆರುಮಲ್ ಪಿಚ್ಚೈ)ನ ಹೆಂಡತಿ|| ತಮಿಳು || |- | ೨೦೧೮ || ''ಕ್ರಿನ'' <ref>[https://www.imdb.com/title/tt7968344/ Krina]</ref> || || ಹಿಂದಿ || |- | ೨೦೧೭ || ''[[:en:Tera Intezaar|ತೇರಾ ಇಂತ್ಜಾರ್]]'' <ref>[https://www.freepressjournal.in/entertainment/tera-intezaar-review-cast-story-director/1179975 Tera Intezaar]</ref>|| || ಹಿಂದಿ || |- | ೨೦೧೭ || ''[[:en:Vizhithiru|ವಿಜ್ಹಿತಿರು]]''<ref>{{Cite web |url=https://www.indiaglitz.com/vizhithiru-review-tamil-movie-17115 |title=Vizhithiru |access-date=2019-03-29 |archive-date=2025-04-17 |archive-url=https://web.archive.org/web/20250417173306/https://www.indiaglitz.com/vizhithiru-review-tamil-movie-17115 |url-status=dead }}</ref> || ವಿಜಯಲಕ್ಷ್ಮಿ ||ತಮಿಳು || |- | ೨೦೧೬|| ''ಸಿಸ್ಟರ್ಸ್'' || ಸುಧಾ || [[ಮರಾಠಿ]] || |- | ೨೦೧೬ || ''ಬಾಬುಜಿ ಎಕ್ ಟಿಕಟ್ ಬಂಬಯಿ''<ref>[https://www.imdb.com/title/tt7881528/fullcredits Baabuji ek ticket mumbai]</ref> || || ಹಿಂದಿ || |- | ೨೦೧೫ || ''ಗುರು ಸುಕ್ರನ್''<ref>{{Cite web |url=https://www.cinestaan.com/movies/guru-sukran-22705/cast-crew |title=Guru sukran |access-date=2019-03-29 |archive-date=2019-03-29 |archive-url=https://web.archive.org/web/20190329160453/https://www.cinestaan.com/movies/guru-sukran-22705/cast-crew |url-status=dead }}</ref> || || ತಮಿಳು|| |- | ೨೦೧೩ || ''[[:en:Aadhi Baghavan|ಅಮೀರಿನ್ ಆಧಿ ಭಗವನ್]]''<ref>[https://www.imdb.com/title/tt1671446/fullcredits Ameerin aadhi bhagavan]</ref> || ಇಂದ್ರ ಸುಂದರಮೂರ್ತಿ || ತಮಿಳು || |- | ೨೦೧೩ || ''ಪರಮ್ವೀರ್ ಪರಶುರಾಮ್'' || || ಭೋಜ್ಪುರಿ || |- | ೨೦೧೩ || ''ಕ್ಲಿಯೋಪತ್ರ''<ref>[https://in.bookmyshow.com/saraipali/movies/cleopatra-malayalam/ET00017990 Cleopatra]</ref> || || [[ಮಲೆಯಾಳಂ]]|| |- | ೨೦೧೧ || ''[[:en:Venghai|ವೆನ್ಘಯ್]]''<ref>[https://in.bookmyshow.com/aurangabad/movies/venghai/ET00006310 Venghai]</ref> || ರಾಧಿಕಾ ಳ ತಾಯಿ ||ತಮಿಳು || |- | ೨೦೧೦ || ''[[:en:Alexander the Great (2010 film)|ಅಲೆಕ್ಸಾಂಡರ್ ದಿ ಗ್ರೇಟ್]] ''<ref>[https://www.sify.com/movies/alexander-the-great-review--pclx9mijdjfib.html Alexander the Great]</ref> || ಗಾಯತ್ರಿ ದೇವಿ ||ಮಲೆಯಾಳಂ || |- | ೨೦೦೮ || ''[[:en:Satyam (2008 film)|ಸತ್ಯಂ]]'' || ಸತ್ಯಂ ನ ತಾಯಿ || ತಮಿಳು || |- | ೨೦೦೮ || ''ಪ್ರಣಾಲಿ''<ref>[http://filmytown.com/movies/pranali-movie-review/ Pranaali]</ref> || ಆಕಾ|| ಹಿಂದಿ || |- | ೨೦೦೬ || ''[[:en:Shaadi Karke Phas Gaya Yaar|ಶಾಧಿ ಕರ್ಕೆ ಫಸ್ ಗಯ ಯಾರ್]]''<ref>[https://www.ranker.com/list/full-cast-of-shaadi-karke-phas-gaya-yaar-actors-and-actresses/reference Shaadi Karke Phas Gaya Yaar]</ref> || ಡಾಕ್ಟರ್ || ಹಿಂದಿ || |- | ೨೦೦೬ || ''[[:en:Malamaal Weekly|ಮಾಲಾಮಾಲ್ ವೀಕ್ಲಿ]]''<ref>[https://www.imdb.com/title/tt0476805/fullcredits Malmaal Weekly]</ref> || ಠಕುರಾಇನ್|| ಹಿಂದಿ || |- | ೨೦೦೪ || ''ಸ್ಮೈಲ್ ಪ್ಲೀಸ್'' <ref>{{Cite web |url=https://www.cinestaan.com/movies/smile-please-9680 |title=Smile please |access-date=2019-03-29 |archive-date=2019-03-29 |archive-url=https://web.archive.org/web/20190329175011/https://www.cinestaan.com/movies/smile-please-9680 |url-status=dead }}</ref>|| ತುಳಸಿ|| ಹಿಂದಿ || |- | ೨೦೦೧ || ''ಏಕ್ ಲುಟೇರೆ'' || || ಹಿಂದಿ || |- | ೨೦೦೦ || ''ತೂನೆ ಮೇರ ದಿಲ್ ಲೆ ಲಿಯಾ''|| ರಾಣಿ ||ಹಿಂದಿ|| |- | ೧೯೯೯ || ''ಹಮ್ ಆಪ್ಕೆ ದಿಲ್ ಮೆ ರೆಹೆತೆ ಹೆ<ref>[https://www.imdb.com/title/tt0189592/fullcredits Hum Aapke Dil Mein Rehte Hain]</ref> || ಮಂಜು|| ಹಿಂದಿ || |- | ೧೯೯೯ || ''ಮಾ ಬಾಪ್ ನೆ ಭುಲ್ಸೊ ನಹೀಂ'' || ಶರ್ದಾ || ಗುಜರಾತಿ || |- | ೧೯೯೫ || ''ಮಿಲನ್''<ref>[https://www.imdb.com/title/tt0113822/fullcredits Milan]</ref> ||ಜಯ || ಹಿಂದಿ || |- | ೧೯೯೫ || ''ರಘುವೀರ್'' || ಆರ್ತಿ ವರ್ಮ || ಹಿಂದಿ || |- | ೧೯೯೪ || ''ಅಂಜಾಮ್''<ref>[https://www.imdb.com/title/tt0109134/fullcredits Anjaam]</ref> || ಶಿವಾನಿಯ ತಂಗಿ || ಹಿಂದಿ || |- | ೧೯೯೪ || ''ಡಾಲ್ದು ಚೊರಯು ಧೀರೆ ಧೀರೆ'' || || ಹಿಂದಿ || |- | ೧೯೯೪ || ''ಬಾಲಿ ಉಮರ್ ಕೊ ಸಲಾಮ್''<ref>[https://www.imdb.com/title/tt0363455/fullcredits Baali Umar Ko Salaam]</ref> || || ಹಿಂದಿ || |- | ೧೯೯೩ || ''ಫೂಲನ್ ಹಸೀನಾ ರಮ್ಕಲಿ''<ref>[https://www.imdb.com/title/tt0396805/fullcredits Phoolan Hasina Ramkali]</ref> || ಫೂಲನ್ ||ಹಿಂದಿ || |- | ೧೯೯೨ || ''ನಿಶ್ಚಯ್''<ref>[https://www.imdb.com/title/tt0105007/fullcredits Nischay]</ref> || ಜೂಲಿ ||ಹಿಂದಿ || |- | ೧೯೯೨ || ''ನಿಶ್ಚಯ್'' || || ಹಿಂದಿ || |- | ೧೯೯೨ || ''ಇಂತೆಹ ಪ್ಯಾರ್ ಕಿ'' || ತಾನಿಯಾಳ ವಿವಾಹದಲ್ಲಿ ನರ್ತಕಿಯಾಗಿ ||ಹಿಂದಿ || |- | ೧೯೯೨ || ''ಕೇದ್ ಮೆ ಹೆ ಬುಲ್ ಬುಲ್'' || ಜೂಲಿ ||ಹಿಂದಿ || |- | ೧೯೯೨ || ''ಶೋಲ ಔರ್ ಶಬ್ನಮ್''<ref>[https://www.imdb.com/title/tt0105394/fullcredits Shola Aur Shabnam]</ref> ||ಕರಣ್ ನ ತಂಗಿ || ಹಿಂದಿ || |- | ೧೯೯೧ || ''ಇನ್ಸಾಫ್ ಕಿ ದೇವಿ''<ref>[https://www.imdb.com/title/tt0363698/fullcredits Insaaf Ki Devi]</ref> || ಸೀತಾ ಎಸ್.ಪ್ರಕಾಶ್ || ಹಿಂದಿ || |- | ೧೯೯೧ || ''ಕುರ್ಬಾನ್'' || ಪೃಥ್ವಿಯ ತಂಗಿ || ಹಿಂದಿ || |- | ೧೯೯೧ || ''ಜಾನ್ ಪೆಹೆಚಾನ್'' || ಹೇಮಾ || ಹಿಂದಿ || |- | ೧೯೯೧ || ''ಜೀನೆ ಕಿ ಸಜಾ''<ref>[https://www.imdb.com/title/tt0880627/fullcredits Jeene Ki Saza]</ref> || ಶೀತಲ್ || ಹಿಂದಿ|| |- | ೧೯೯೦ || ''ರಾಜ್ನರ್ತಕಿ''<ref>[https://www.imdb.com/title/tt1590149/fullcredits Raajanartaki]</ref> || ಚಂದ್ರಿಮ || ಬಂಗಾಳಿ || |- | ೧೯೯೦ || ''ಥಾನೆದಾರ್''<ref>{{Cite web |url=https://www.cinestaan.com/movies/thanedaar-6961/cast-crew |title=Thaanedaar |access-date=2019-03-29 |archive-date=2019-03-29 |archive-url=https://web.archive.org/web/20190329200541/https://www.cinestaan.com/movies/thanedaar-6961/cast-crew |url-status=dead }}</ref> || ಶ್ರೀಮತಿ.ಜಗದೀಶ್ ಚಂದ್ರ || ಹಿಂದಿ || |- | ೧೯೯೦ || ''ಪತಿ ಪರ್ಮೇಶ್ವರ್''<ref>{{Cite web |url=https://www.cinestaan.com/movies/pati-parmeshwar-14958 |title=Pati Parmeshwar |access-date=2019-03-29 |archive-date=2019-03-29 |archive-url=https://web.archive.org/web/20190329190526/https://www.cinestaan.com/movies/pati-parmeshwar-14958 |url-status=dead }}</ref> || || ಹಿಂದಿ || |- | ೧೯೮೮ || ''ಒಲವಿನ ಆಸರೆ''<ref>[https://chiloka.com/movie/olavina-aasare-1988 Olavina Aasare]</ref> || || ಕನ್ನಡ || |- | ೧೯೮೮ || ''ತಂಗ ಕಲಸಂ'' || || ತಮಿಳು || |- | ೧೯೮೭ || ''ಕಲಂ ಮರಿ ಕಥಾ ಮರಿ''<ref>[https://www.imdb.com/title/tt2148420/fullcredits Chinna Poove Mella Pesu ]</ref> || ಆರಿಫ ||ಮಲೆಯಾಳಂ || |- | ೧೯೮೭ || ''ಚಿನ್ನ ತಂಬಿ ಪೆರಿಯ ತಂಬಿ''<ref>[https://www.imdb.com/title/tt0308113/fullcredits Chinna Thambi Periya Thamb]</ref> || ತಾಯಮ್ಮ|| ತಮಿಳು || |- | ೧೯೮೭ || ''ಚಿನ್ನ ಪೂವೆ ಮೆಲ್ಲ ಪೆಸು'' || ಶಾಂತಿ ||ತಮಿಳು || |- | ೧೯೮೭ || ''[[:en:Thaye Neeye Thunai|ಥಯೆ ನೀಯೆ ತುನೈ]]'' || || ತಮಿಳು || |- | ೧೯೮೬ || ''[[:en:Naache Mayuri|ನಾಚೆ ಮಯೂರಿ]]''<ref>[https://www.imdb.com/title/tt0260217/fullcredits Naache Mayuri]</ref> || ಮಯೂರಿ ||ಹಿಂದಿ || |- | ೧೯೮೬ || ''[[:en:Vasantha Raagam|ವಸಂತ ರಾಗಂ]]''<ref>[https://www.imdb.com/title/tt1386006/fullcredits Vsanta Ragam]</ref> || || ತಮಿಳು|| |- | ೧೯೮೬|| ''[[:en:Dharmam|ಧರ್ಮಂ]]''<ref>{{Cite web |url=https://www.cinestaan.com/movies/dharmam-22547 |title=Dharmam |access-date=2019-03-29 |archive-date=2022-08-14 |archive-url=https://web.archive.org/web/20220814212009/https://www.cinestaan.com/movies/dharmam-22547 |url-status=dead }}</ref> || ||ತಮಿಳು || |- | ೧೯೮೬ || ''[[:en:Nambinar Keduvathillai|ನಂಬಿನಾರ್ ಕೇಡುವಾತಿಲೈ]]''<ref>[https://www.imdb.com/title/tt0364542/fullcredits Nambinar Keduvathillai]</ref> || || ತಮಿಳು || |- | ೧೯೮೬ || ''[[:en:Sarvam Sakthimayam|ಸರ್ವಂ ಸಕ್ತಿಮಯಂ]]''<ref>{{Cite web |url=http://www.gomolo.com/sarvam-sakthimayam-movie-cast-crew/11012 |title=Sarvam Sakthimayam |access-date=2019-03-29 |archive-date=2019-03-29 |archive-url=https://web.archive.org/web/20190329121639/http://www.gomolo.com/sarvam-sakthimayam-movie-cast-crew/11012 |url-status=dead }}</ref> || ಸಿವಕಾಮಿ|| ತಮಿಳು || |- | ೧೯೮೬ || ''[[:en:Malarum Kiliyum|ಮಲರುಂ ಕಿಲಿಯುಂ]]''<ref>[https://www.imdb.com/title/tt0271626/fullcredits Malarum Kiliyume]</ref> || ರೇಖ || ಮಲೆಯಾಳಂ || |- | ೧೯೮೪ || ''[[:en:Mayuri (film)|ಮಯೂರಿ]]''<ref>[https://www.filmibeat.com/telugu/movies/mayuri-1985.html Mayuri]</ref> || ಮಯೂರಿ || ತೆಲುಗು || |- |} ==ಪ್ರಶಸ್ತಿಗಳು== * ನ್ಯಾಷನಲ್ ಫಿಲ್ಮ್ ಅವಾರ್ಡ್ / ಜ್ಯೂರಿ ಪ್ರಶಸ್ತಿ - ೧೯೮೬.<ref>{{Cite web |url=http://www.gomolo.com/awards-won-by-sudha-chandran/14294 |title=ಆರ್ಕೈವ್ ನಕಲು |access-date=2019-03-29 |archive-date=2019-03-29 |archive-url=https://web.archive.org/web/20190329132912/http://www.gomolo.com/awards-won-by-sudha-chandran/14294 |url-status=dead }}</ref> * ಸ್ಟಾರ್ ಪರಿವಾರ್ ಅವಾರ್ಡ್ಸ್ - ೨೦೦೪.<ref>https://alchetron.com/Sudha-Chandran</ref> * ಇಂಡಿಯನ್ ಟೆಲಿವಿಷನ್ ಅಕಾಡೆಮಿ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್ ಇನ್ ನೆಗೆಟಿವ್ ರೋಲ್ - ೨೦೦೫. * ಏಷಿಯನೆಟ್ ಟೆಲಿವಿಷನ್ ಅವಾರ್ಡ್ಸ್ - ೨೦೧೩.<ref>{{Cite web |url=http://www.bulletinsofindia.com/sudha-chandran-101-a |title=ಆರ್ಕೈವ್ ನಕಲು |access-date=2019-03-29 |archive-date=2019-04-12 |archive-url=https://web.archive.org/web/20190412014350/http://www.bulletinsofindia.com/sudha-chandran-101-a |url-status=dead }}</ref> * ವಿಜಯ್ ಟೆಲಿವಿಷನ್ ಅವಾರ್ಡ್ - ೨೦೧೪.<ref>https://brainly.in/question/2710686</ref> * ವಿಜಯ್ ಟೆಲಿವಿಷನ್ ಅವಾರ್ಡ್(ಬೆಸ್ಟ್ ಅತ್ತೆ) - ೨೦೧೫. * ಕಲರ್ಸ್ ಗೋಲ್ಡನ್ ಪೆಟಲ್ ಅವಾರ್ಡ್ಸ್ - ೨೦೧೬.<ref>[https://www.pocketnewsalert.com/2017/06/sudha-chandran-biography-leg-disability-wiki-husband-family-in-hindi-achievements-dance-movies-and-tv-shows-awards-love-story.html ಸುಧಾ ಚಂದ್ರನ್]</ref> * ಕಲರ್ಸ್ ಗೋಲ್ಡನ್ ಪೆಟಲ್ ಅವಾರ್ಡ್ಸ್(ಬೆಸ್ಟ್ ಕಾಮಿಕ್ ರೋಲ್) - ೨೦೧೭.<ref>[https://www.freepressjournal.in/entertainment/colors-golden-petal-awards-2017-complete-winners-list-and-award-pictures/1051225 Colors Golden Petal Awards for best comic role female]</ref> ==ತೀರ್ಪುಗಾರರಾಗಿ== {| class="wikitable sortable" |- ! ವರ್ಷ !! ಕಾರ್ಯಕ್ರಮ !! ಚಾನೆಲ್!! ಭಾಷೆ |- |೨೦೧೯||''ತಕರ್ಪನ್ ಕಾಮಿಡಿ''||ಮಜ್ಹಾವಿಲ್ ಮನೋರಮಾ||[[ಮಲಯಾಳಂ]] |- |೨೦೧೮||''ಡಾನ್ಸ್ ಜೋಡಿ ಡಾನ್ಸ್ ಜೂನಿಯರ್ಸ್''||ಝೀ ತಮಿಳ್|| [[ತಮಿಳು]] |- |೨೦೧೮/೨೦೧೯||''ಕಾಮಿಡಿ ಸ್ಟಾರ್ಸ್ ಸೀಸನ್ ೨''||[[:en:Asianet (TV channel)|ಏಷಿಯನೆಟ್]]||ಮಲಯಾಳಂ |- |೨೦೧೭-೨೦೧೮||''ಝೀ ಡಾನ್ಸ್ ಲೀಗ್''<ref>{{cite news |title=Zee Telugu News {{!}} Latest News on Zee Telugu - Times of India - Page 12 |url=http://timesofindiatestcaptcha.indiatimes.com/topic/Zee-Telugu/news/12 |accessdate=19 March 2020 |work=The Times of India |archive-date=19 ಮಾರ್ಚ್ 2020 |archive-url=https://web.archive.org/web/20200319030549/http://timesofindiatestcaptcha.indiatimes.com/topic/Zee-Telugu/news/12 |url-status=dead }}</ref>|| ಝೀ ತಮಿಳ್||rowspan=2|[[ತಮಿಳು]] |- |rowspan=2|೨೦೧೭||''ಡಾನ್ಸಿಂಗ್ ಖಿಲಾಡೀಸ್''<ref>{{cite web |title=Sudha Chandran: Indian dancer and actress - Biography and Life |url=https://peoplepill.com/people/sudha-chandran/ |website=peoplepill.com |accessdate=19 March 2020}}</ref>||ಝೀ ತಮಿಳ್ |- |''ಮಲಯಾಳಿ ವೀತಮ್ಮ''||ಫ್ಲವರ್ಸ್ ಟಿವಿ||ಮಲಯಾಳಂ |- |೨೦೧೬-೨೦೧೭||''ಡಾನ್ಸ್ ಜೋಡಿ ಡಾನ್ಸ್''<ref>{{Cite web|url=https://timesofindia.indiatimes.com/tv/news/tamil/laila-sneha-and-sudha-chandran-have-a-blast-on-the-sets-of-dance-jodi-dance-juniors-see-video/articleshow/68499669.cms|title=Laila, Sneha and Sudha Chandran have a blast on the sets of Dance Jodi Dance Juniors; see video|last=|first=|date=|website=Times of India|url-status=live|archive-url=|archive-date=|access-date=}}</ref>||ಝೀ ತಮಿಳ್||ತಮಿಳು |- |rowspan=2|೨೦೧೩||''ಉಗ್ರಂ ಉಜ್ವಲಂ''<ref>{{Cite web|url=https://english.manoramaonline.com/entertainment/interview/sudha-chandran-reality-show-judge-ugram-ujjwalam-adds-one-more-feather.html|title='Ugram Ujjwalam' another feather in my cap: Sudha Chandran|last=|first=|date=|website=|url-status=live|archive-url=|archive-date=|access-date=}}</ref>||ಮಜ್ಹಾವಿಲ್ ಮನೋರಮಾ||rowspan=2|ಮಲಯಾಳಂ |- |''ಲಿಟಲ್ ಸ್ಟಾರ್ಸ್''||ಏಷಿಯನೆಟ್ |- |೨೦೧೨||''ಮರಾಠಿ ತರಾಕಾ''||ಝೀ ಮರಾಠಿ||[[ಮರಾಠಿ]] |- |೨೦೦೯||''ಸೂಪರ್ ಡಾನ್ಸರ್ ಜೂನಿಯರ್ ೨''<ref name=":0">{{Cite web|url=https://www.thehindu.com/features/cinema/Diva-and-loving-it/article15901524.ece|title=Diva and loving it|last=|first=|date=|website=The Hindu|url-status=live|archive-url=|archive-date=|access-date=}}</ref>||ಅಮೃತಾ ಟಿವಿ||[[ಮಲಯಾಳಂ]] |- |rowspan=2|೨೦೦೮||''ಕ್ರೇಜಿ ಕಿಯಾ ರೇ''<ref>{{cite web |title=Krazzy Kiya Re {{!}} TV Guide |url=https://www.tvguide.com/tvshows/krazzy-kiya-re/cast/972434/ |website=TVGuide.com |accessdate=19 March 2020 |language=en |archive-date=19 ಮಾರ್ಚ್ 2020 |archive-url=https://web.archive.org/web/20200319031054/https://www.tvguide.com/tvshows/krazzy-kiya-re/cast/972434/ |url-status=dead }}</ref>||ಡಿಡಿ ನ್ಯಾಷನಲ್||[[ಹಿಂದಿ]] |- |''ಸೂಪರ್ ಡಾನ್ಸರ್''<ref>{{cite web |title=Sudha Chandran – Keynote Speaker {{!}} Speaker Bureau in India |url=https://londonspeakerbureau.com/hi/speaker-profile/sudha-chandran/ |website=London Speaker Bureau |accessdate=19 March 2020 |language=en-IN}}</ref> ||ಅಮೃತಾ ಟಿವಿ||rowspan=2|ಮಲಯಾಳಂ |- |೨೦೦೭||''ಸೂಪರ್ ಡಾನ್ಸರ್ ಜೂನಿಯರ್''<ref name=":0" />||ಅಮೃತಾ ಟಿವಿ |} ==ಉಲ್ಲೇಖಗಳು== #http://freshinspirations.wordpress.com/2010/05/22/sudha-chandran-an-orgames-handicapped-dancer-and-actor/{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} {{reflist}} {{Interwikineeded}} [[ವರ್ಗ:ನಟಿಯರು]] [[ವರ್ಗ:ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ ಸ್ಪರ್ಧೆಗೆ ವಿಸ್ತರಿಸಿದ ಲೇಖನ]] [[ವರ್ಗ:ಹಿಂದಿ ಚಲನಚಿತ್ರ ನಟಿಯರು]] hjuvp9n49bl6lyh46vzg98in0wy8134 ವಿಜಯಾಪುರ 0 64400 1376098 1363596 2026-07-01T18:32:39Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376098 wikitext text/x-wiki {{Merge to|[[ವಿಜಯಪುರ]]}} {{Infobox ಭಾರತದ ಭೂಪಟ | native_name = ವಿಜಯಪುರ| type = town| latd = 16.83 | longd = 75.71| locator_position = right | state_name = ಕರ್ನಾಟಕ | district = [[ವಿಜಯಪುರ]] | leader_title = | leader_name = | altitude = 553| population_as_of = 2011| population_total = 3,27,427| population_density = 265| area_magnitude= sq. km | area_total = 33.05| area_telephone = 08352 | postal_code = 586101| vehicle_code_range = KA-28| sex_ratio = | unlocode = | website = | footnotes = | }} [[File:ವಿಜಯಪುರ.svg|thumb|ವಿಜಯಪುರ ಜಿಲ್ಲೆಯ ನಕ್ಷೆ]] [[Image:basaveshvara.jpg|thumb|ವಿಶ್ವಗುರು ಮಹಾತ್ಮ ಬಸವಣ್ಣನವರು]] [[File:Shiva Bijapur.jpg|thumb|ಶಿವನ ವಿಗ್ರಹ]] [[Image:GolGumbaz2.jpg|thumbnail|ಗೋಲ ಗುಂಬಜ್]] [[Image:BasavaOnStamp.jpg|thumb|ಅಂಚೆ ಚೀಟಿ ಮೇಲೆ ಗುರು ಬಸವಣ್ಣನವರ ಭಾವಚಿತ್ರ]] [[File:BarakamanDSC03712.JPG|thumb|ಬಾರಾ ಕಮಾನ್]] [[File:Ibrahim Rauza, Bijapur.jpg|thumb|ಇಬ್ರಾಹಿಮ್ ರೋಜಾ]] [[File:Malik-e-Maidan Bijapur.JPG|thumb|ಮಲಿಕ್- ಎ - ಮೈದಾನ ತೋಪು]] [[File:TAJ BAWDI, BIJAPUR 05.jpg|thumb|ತಾಜ್ ಬೌಡಿ]] ವಿಜಯಪುರವು [[ಕರ್ನಾಟಕ]] ರಾಜ್ಯದ ಒಂದು ಜಿಲ್ಲೆ. ಈ ಜಿಲ್ಲೆಯ ಜಿಲ್ಲಾಡಳಿತ ಮತ್ತು ಪ್ರಮುಖ ನಗರ ವಿಜಯಪುರ. ವಿಜಯಪುರ ನಗರವು [[ಬೆಂಗಳೂರು|ಬೆಂಗಳೂರಿನಿಂದ]] ಉತ್ತರ - ಪಶ್ಚಿಮಕ್ಕೆ 520 ಕಿ.ಮೀ. ದೂರದಲ್ಲಿದೆ. ==ಚರಿತ್ರೆ== [[File:Basavanna on coin.jpg|thumb|ನಾಣ್ಯದ ಮೇಲೆ ಮಹಾತ್ಮ ಬಸವಣ್ಣ]] ವಿಜಯಪುರದ ಪುರಾತನ ಹೆಸರು ಬಿಜ್ಜನಹಳ್ಳಿ. ಈ ಜಿಲ್ಲೆಯು ಐತಿಹಾಸಿಕ ಸ್ಥಳಗಳಿಂದ ಕೂಡಿದೆ. 10-11 ನೆ ಶತಮಾನಗಳಲ್ಲಿ ಕಲ್ಯಾಣಿ [[ಚಾಲುಕ್ಯ|ಚಾಲುಕ್ಯರಿಂದ]] ಸ್ಥಾಪಿತವಾಯಿತು. 13ನೇ ಶತಮಾನದ ಕೊನೆಯ ಹೊತ್ತಿಗೆ [[ದೆಹಲಿ]]ಯ ಖಿಲ್ಜಿ ಸುಲ್ತಾನರ ಪ್ರಭಾವಕ್ಕೆ ಬಂದ ವಿಜಯಪುರ, ಕ್ರಿ.ಶ. 1347ರಲ್ಲಿ [[ಬೀದರ]]ನ ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಗಾಯಿತು. ಕ್ರಿ.ಶ. 1518 ರಲ್ಲಿ ಬಹಮನಿ ಸುಲ್ತಾನೇಟ್ ಸಾಮ್ರಾಜ್ಯ ಒಡೆದು ಐದು ರಾಜ್ಯಗಳಾಗಿ ಹಂಚಿಹೋಯಿತು. ಆಗ ರೂಪುಗೊಂಡ ರಾಜ್ಯಗಳಲ್ಲಿ ವಿಜಯಪುರವೂ ಒಂದು. ಇದು ಆದಿಲ್ ಶಾಹಿ ಸುಲ್ತಾನರ ರಾಜ್ಯ. ಕ್ರಿ.ಶ. 1686 ರಲ್ಲಿ ಮುಘಲ್ ಸಾಮ್ರಾಜ್ಯದ [[ಔರಂಗಜೇಬ್]] ಈ ಪ್ರದೇಶವನ್ನು ಗೆದ್ದ ನಂತರ ಆದಿಲ್ ಶಾಹಿ ಸುಲ್ತಾನರ ಆಳ್ವಿಕೆ ಕೊನೆಗೊಂಡಿತು. ಕ್ರಿ.ಶ. 1724ರಲ್ಲಿ ವಿಜಯಪುರ [[ಹೈದರಾಬಾದ]]ನ ನಿಜಾಮರ ಆಳ್ವಿಕೆಗೆ ಒಳಪಟ್ಟಿತು. ಕ್ರಿ. ಶ. 1760 ರಲ್ಲಿ ಮರಾಠರಿಂದ ನಿಜಾಮರು ಸೋಲಲ್ಪಟ್ಟಾಗ ವಿಜಯಪುರ ನಿಜಾಮರಿಂದ ಮರಾಠ ಪೇಶ್ವೆಗಳ ಅಳ್ವಿಕೆಗೆ ಒಳಪಟ್ಟಿತ್ತು. ನಂತರ ಕ್ರಿ.ಶ. 1818 ರ 3 ನೆ ಆಂಗ್ಲ-ಮರಾಠಾ ಯುದ್ದದಲ್ಲಿ ಬ್ರಿಟಿಷರಿಂದ ಮರಾಠರು ಸೋಲಲ್ಪಟ್ಟಾಗ ವಿಜಯಪುರ ಮರಾಠರಿಂದ ಬ್ರಿಟಿಷರ ಅಳ್ವಿಕೆಗೆ ಒಳಪಟ್ಟಿತ್ತು. ನಂತರ ವಿಜಯಪುರನ್ನು ಬ್ರಿಟಿಷ ಈಸ್ಟ್ ಇಂಡಿಯಾ ಕಂಪನಿಗೆ ಹಸ್ತಾಂತರಿಸಲಾಯಿತು. ಬಳಿಕ ಸಾತಾರಾ ರಾಜರಿಗೆ ಓಪ್ಪಿಸಲಾಯಿತು. ಕ್ರಿ.ಶ. 1848 ರಲ್ಲಿ ಸಾತಾರಾ ಮತ್ತು ವಿಜಯಪುರನ್ನು [[ಮುಂಬಯಿ]] ಪ್ರಾಂತ್ಯಕ್ಕೆ ಸೇರಿಸಲಾಯಿತು. ಬ್ರಿಟಿಷರಿಂದ ನಿರೂಪಿಸಲ್ಪಟ್ಟ [[ಕಲಾದಗಿ]] ಜಿಲ್ಲೆಗೆ ಈಗಿನ ವಿಜಯಪುರ ಮತ್ತು [[ಬಾಗಲಕೋಟೆ]] ಜಿಲ್ಲೆಗಳು ಸೇರಿಸಲ್ಪಟ್ಟವು. [[ಕಲಾದಗಿ]] ಜಿಲ್ಲಾ ಕೇಂದ್ರವನ್ನು ಕ್ರಿ.ಶ. 1885 ರಲ್ಲಿ ವಿಜಯಪುರಕ್ಕೆ ಜಿಲ್ಲಾಡಳಿತ ಪ್ರದೇಶವಾಗಿ ವರ್ಗಾವಣೆ ಮಾಡಲಾಯಿತು. ತದನಂತರ ಕ್ರಿ.ಶ. 1956 ರಲ್ಲಿ ಆಗಿನ [[ಮೈಸೂರು]] ರಾಜ್ಯಕ್ಕೆ (ಈಗಿನ [[ಕರ್ನಾಟಕ]] ರಾಜ್ಯಕ್ಕೆ) ಸೇರಿಸಲಾಯಿತು. ವಿಜಯಪುರ ನಗರವು ಒಂದು ಕಾಲದಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ ನಗರವಾಗಿತ್ತು. ಪ್ರಸ್ತುತ ವಿಜಯಪುರ ನಗರವು [[ಕರ್ನಾಟಕ]] ರಾಜ್ಯದ 9ನೇ ಅತಿ ದೊಡ್ಡ ನಗರವಾಗಿದೆ. ವಿಜಯಪುರ ನಗರವನ್ನು [[ಕರ್ನಾಟಕ]] ರಾಜ್ಯ ಸರ್ಕಾರವು 2013ರಲ್ಲಿ ವಿಜಯಪುರ ಮಹಾನಗರ ಪಾಲಿಕೆ ಯೆಂದು ಘೋಷಿಸಿದೆ. ಅದು ಸಮುದ್ರಮಟ್ಟದಿಂದ 600 ಮೀಟರ್ ಎತ್ತರದಲ್ಲಿರುವ ಗುಡ್ಡದ ಮೇಲೆ ನಿರ್ಮಿತವಾಗಿದೆ ಮತ್ತು ಅದಕ್ಕೆ ಹೇರಳವಾದ ಅಂತರ್ಜಲದ ಲಭ್ಯತೆ ಇದೆ. ಯುದ್ಧತಂತ್ರದ ದೃಷ್ಟಿಯಿಂದ, ಇವೆರಡೂ ಬಹಳ ಮುಖ್ಯವಾದ ಸಂಗತಿಗಳು. ಈ ನಗರವು ಇಷ್ಟೊಂದು ಸುರಕ್ಷಿತವಾಗಿರುವುದರಿಂದಲೇ, ಇದನ್ನು ಮತ್ತೆ ಮತ್ತೆ ರಾಜಧಾನಿಯಾಗಿ ಆಯ್ಕೆ ಮಾಡಲಾಯಿತು. ವಿಜಯಪುರವು ಏಳನೆಯ ಶತಮಾನದಲ್ಲಿಯೇ ವೈಭವಯುತವಾಗಿತ್ತೆಂದು ತೀರ್ಮಾನಿಸಲು, ಅಲ್ಲಿ ಸಿಕ್ಕಿರುವ ಒಂದು ಶಿಲಾಸ್ತಂಭ ಮತ್ತು ಶಾಸನಗಳು ಹಾಗೂ ಸಾಹಿತ್ಯಕೃತಿಗಳಲ್ಲಿ ದೊರಕಿರುವ ಆಧಾರಗಳು ಬಹಳ ನೆರವು ನೀಡಿವೆ. ಆದರೆ, ಆ ಕಾಲದ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳ ವೈಭವದ ಸಾಕ್ಷಿಯಾಗಿ ಯಾವ ಕುರುಹೂ ಉಳಿದಿಲ್ಲ. ಯೂಸುಫ್ ಆಲಿ ಷಾ, ಬಹಮನಿ ಸಾಮ್ರಾಜ್ಯದಿಂದ ಬಿಡುಗಡೆ ಪಡೆದು ಸ್ವತಂತ್ರ ರಾಜ್ಯವನ್ನು ಸ್ಥಾಪಿಸಲು ತೀರ್ಮಾನಿಸಿದನು. ಹೊಸ ರಾಜಮನೆತನವನ್ನು ಆದಿಲ್ ಶಾಹಿಯೆಂದು ಕರೆಯಲಾಯಿತು. ಅವನು ವಿಜಯಪುರವನ್ನು ತನ್ನ ರಾಜಧಾನಿಯಾಗಿ ಆರಿಸಿಕೊಂಡನು. ಆದಿಲ್ ಶಾಹಿಗೆ ಸೇರಿದ ಅನೇಕ ರಾಜರುಗಳು ವಿಜಯಪುರ ನಗರದ ವಿಭಿನ್ನ ಹಂತಗಳ ಬೆಳವಣಿಗೆಗೆ ಕಾರಣರಾದರು. ಯೂಸುಫ್ ಆಲಿ ಷಾ, ಇಸ್ಮೈಲ್ ಆಲಿ ಷಾ, ಇಬ್ರಾಹಿಂ ಆಲಿ ಷಾ-1, ಆಲಿ ಅದಿಲ್ ಷಾ, ಇಬ್ರಾಹಿಂ ಆಲಿ ಷಾ-2 ಮತ್ತು ಮೊಹಮ್ಮದ್ ಅದಿಲ್ ಷಾ ಅವರು ಆ ರಾಜರಲ್ಲಿ ಪ್ರಮುಖರು. [[ವಿಜಯನಗರ]] ಸಾಮ್ರಾಜ್ಯ, ಮುಘಲ್ ಸಾಮ್ರಾಜ್ಯ ಮತ್ತು ಬಹಮನಿ ಸಾಮ್ರಾಜ್ಯದಿಂದ ಪ್ರತ್ಯೇಕವಾದ ಇತರ ಸುಲ್ತಾನರೊಂದಿಗಿನ ನಿರಂತರವಾದ ಕಲಹವು, ಆದಿಲ್ ಶಾಹಿಯ ಸ್ಥಿರತೆಯನ್ನು ಕುಂದಿಸಿತು. ಕಾಲಕ್ರಮದಲ್ಲಿ, ಮಹಾರಾಷ್ಟ್ರದ ಪೇಶ್ವೆಗಳು ಹಾಗೂ ಹೈದರಾಬಾದಿನ ನಿಜಾಮರು ವಿಜಯಪುರವನ್ನು ಆಕ್ರಮಿಸಿಕೊಂಡರು. ಅಂತಿಮವಾಗಿ, ಬ್ರಿಟಿಷರು ಅದರ ಒಡೆಯರಾಗಿ, ಅದನ್ನು ಮುಂಬಯಿ ಪ್ರೆಸಿಡೆನ್ಸಿಗೆ ಸೇರಿಸಿದರು. ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳಿಗೆ ವಿಜಯಪುರ ಒಳ್ಳೆಯ ನಿದರ್ಶನ. ಅಲ್ಲಿರುವ ಶಿಲ್ಪಗಳನ್ನು ಮಸೀದಿಗಳು, ಸಮಾಧಿಗಳು, ಅರಮನೆಗಳು ಮತ್ತು ಕೋಟೆ ಎಂಬ ನಾಲ್ಕು ವಿಭಾಗಗಳಾಗಿ ವರ್ಗೀಕರಿಸಬಹುದು. ಈಚಿನ ದಿನಗಳಲ್ಲಿ ರೂಪು ತಳೆದಿರುವ ಕೆಲವು ಹಿಂದೂ ದೇವಾಲಯಗಳಿಗೆ, ಕಲೆಯ ದೃಷ್ಟಿಯಿಂದ ಹೆಚ್ಚಿನ ಮಹತ್ವವಿಲ್ಲ. ಈ ಕಿರು ಬರೆಹದಲ್ಲಿ, ವಿಜಯಪುರದ ಪ್ರಮುಖ ಸ್ಮಾರಕಗಳ ಸಂಕ್ಷಿಪ್ತ ಪರಿಚಯ ಮಾತ್ರ ಸಾಧ್ಯ. ಈ ಬರೆಹವನ್ನು ಇಲ್ಲಿಯೇ ಒದಗಿಸಿರುವ ಪುರಕ ಮಾಹಿತಿಗಳಿಂದ ವಿಸ್ತರಿಸಿಕೊಳ್ಳಬೇಕು. ವಿಜಯಪುರದ ಕೋಟೆಯು ಭಾರತದ ಬಹಳ ದೊಡ್ಡ ಕೋಟೆಗಳಲ್ಲಿ ಒಂದು. ದೀರ್ಘ ವೃತ್ತಾಕಾರದ(ಎಲಿಪ್ಟಿಕಲ್) ಈ ಕೋಟೆಯ ಪರಿಧಿಯು ಆರು ಮೈಲಿಗಳಿಗಿಂತಲೂ ಹೆಚ್ಚಾಗಿದೆ. ಕೋಟೆಯ ಗೋಡೆಗಳು ಹೆಚ್ಚು ಕಡಿಮೆ ಐವತ್ತು ಅಡಿ ದಪ್ಪವಾಗಿವೆ. ಅದರ ಎತ್ತರ 20-30 ಅಡಿಗಳು. ಅದರ ಸುತ್ತಲೂ ಮೂವತ್ತರಿಂದ ಐವತ್ತು ಅಡಿಗಳಷ್ಟು ಆಳವಾದ ಕಂದಕವಿದೆ. ಕೋಟೆಯನ್ನು, ಬೇರೆ ಬೇರೆ ವಿನ್ಯಾಸಗಳ 96 ಒರಗುಗಂಬಗಳಿಂದ(ಬ್ಯಾಸ್ಟಿಯನ್)(ಒತ್ತು ಅಟ್ಟಾಲಕ) ಬಲಪಡಿಸಲಾಗಿದೆ. ಇವುಗಳಲ್ಲದೆ, ಕೋಟೆಯ ದ್ವಾರಗಳಲ್ಲಿ ಇನ್ನೂ ಹತ್ತು ಒರಗುಗಂಬಗಳಿವೆ. ಕೋಟೆಯೊಳಗೆ ಪ್ರವೇಶಿಸಲು ಐದು ಬಾಗಿಲುಗಳಿವೆ. ಅವುಗಳನ್ನು ಮೆಕ್ಕಾ ದರ್ವಾಜಾ, ಶಾಹಪುರ ದರ್ವಾಜಾ, ಬಹಮನೀ ದರ್ವಾಜಾ, ಆಲಿಪುರ ದರ್ವಾಜಾ ಮತ್ತು ಮನಗೋಳೀ ದರ್ವಾಜಾ(ಫತೇ ದರ್ವಾಜಾ) ಎಂಬ ಹೆಸರುಗಳಿಂದ ಗುರುತಿಸಲಾಗಿದೆ. ಈ ಕೋಟೆಯ ಇತಿಹಾಸದಲ್ಲಿಯೇ ಇದನ್ನು ಭೇದಿಸಿ ಒಳನುಗ್ಗಲು ಯಾವ ಶತ್ರುವಿಗೂ ಸಾಧ್ಯವಾಗಿಲ್ಲವೆಂದು ಹೇಳಲಾಗಿದೆ. ಕೋಟೆಯ ಹೊರವಲಯದಲ್ಲಿ ಬಹು ವಿಶಾಲವಾದ ನಗರವೊಂದರ ಅವಶೇಷಗಳಿವೆ. ಇಲ್ಲಿರುವ ಅಸಂಖ್ಯಾತ ಗೋರಿಗಳು, ಮಸೀದಿಗಳು, ಅರಮನೆಗಳು ಮತ್ತು ಇತರ ನಿರ್ಮಾಣಗಳು, ಈ ನಗರದ ಗತವೈಭವಕ್ಕೆ ವಿಪುಲವಾದ ಸಾಕ್ಷಿಗಳನ್ನು ಒದಗಿಸುತ್ತವೆ. ಗೋಲ್ ಗುಂಬಜ್ ವಿಜಯಪುರದ ಅತ್ಯಂತ ಆಕರ್ಷಕವಾದ ಸ್ಮಾರಕ. ಇದನ್ನು ಮುಹಮ್ಮದ್ ಆದಿಲ್ ಷಾ,(1627-56) ತನ್ನ ಸಮಾಧಿ ಹಾಗೂ ಸ್ಮಾರಕವಾಗಿ ನಿರ್ಮಿಸಿದನು. ಅದರ ಕಟ್ಟುವಿಕೆಯ ಹೊಣೆ ಹೊತ್ತವನು, ದಾಬುಲನ ಪ್ರಸಿದ್ಧ ವಾಸ್ತುಶಿಲ್ಪಯಾದ ಯಾಕುತ್. ಗೋಲ್ ಗುಂಬಜ್ ನ ತಳಹದಿಯು 205 ಅಡಿಗಳ ಚಚ್ಚೌಕ. ಅದರ ಸುತ್ತಲೂ ಇರುವ ಗೋಡೆಗಳು 198 ಅಡಿ ಎತ್ತರವಾಗಿವೆ. ಈ ಗೋಡೆಗಳ ಮೇಲೆ ಗುಂಬಜವು ಕಣ್ಣಿಗೆ ಕಾಣುವ ಯಾವುದೇ ಆಸರೆಯೂ ಇಲ್ಲದೆ ನಿಂತಿದೆ. ಗೋಡೆಗಳಿಂದ ಸುತ್ತುವರಿಯಲ್ಪಟ್ಟ ಮತ್ತು ಗುಂಬಜದ ಕೆಳಗಿರುವ ವಿಶಾಲವಾದ ಹಾಲಿನ(ಹಾಲ್) ವಿಸ್ತೀರ್ಣವು 1833767 ಚದುರಡಿಗಳು. ಗೋಲ್ ಗುಂಬಜನ ಗೋಡೆಗಳಲ್ಲಿ ಪ್ರತಿಯೊಂದರಲ್ಲಿಯೂ ಮೂರು ಕಮಾನುಗಳನ್ನು ರಚಿಸಲಾಗಿದೆ. ಗೋಲ್ ಗುಂಬಜ್ ನ ಮಧ್ಯದಲ್ಲಿರುವ ಗೋಳಾಕೃತಿಯ ಶಿಖರವು ಯಾವುದೇ ಕಂಬ ಅಥವಾ ರಚನೆಯನ್ನು ಆಧರಿಸಿ ನಿಂತಿಲ್ಲ. ರೋಮ್ ನಗರದಲ್ಲಿರುವ ಸೈಂಟ್ ಪೀಟರ್ ಬ್ಯಾಸಿಲಿಕಾದ ಡೋಮನ್ನು ಹೊರತುಪಡಿಸಿದರೆ, ಇದು ಪ್ರಪಂಚದಲ್ಲಿಯೇ ಎರಡನೇ ಅತ್ಯಂತ ದೊಡ್ಡ ಗುಮ್ಮಟ. ಈ ಡೋಮ್ ನಿಂತಿರುವುದು ಪೆಂಡಾಂಟಿವ್ ಎಂಬ ತತ್ವದ ಮೇಲೆ. ಪರಸ್ಪರ ಕ್ರಾಸ್ ಆಗುವ ಕಮಾನುಗಳ ವ್ಯವಸ್ಥೆಯೇ ಈ ಡೋಮಿಗೆ ಆಧಾರವಾಗಿರುತ್ತದೆ. ಭಾರತದಲ್ಲಿ ಬೇರೆಲ್ಲಿಯೂ ಈ ಬಗೆಯ ರಚನೆಯಿಲ್ಲ. ಸ್ಪೇನ್ ದೇಶದ ಕಾರ್ಡೋಬಾದಲ್ಲಿರುವ ಬೃಹತ್ ಮಸೀದಿಯಲ್ಲಿ ಮಾತ್ರ ಇಂತಹ ರಚನೆಯನ್ನು ಬಳಸಲಾಗಿದೆ. ಎತ್ತರದ ಬಿಂದುವಿನಲ್ಲಿ ಕೊನೆಯಾಗುವ ಎಂಟು ಕಮಾನುಗಳು, ನಿಯತ ವಾದ ಜಾಗಗಳಲ್ಲಿ ಒಂದನ್ನೊಂದು ಅರ್ಧಿಸುತ್ತವೆ. ಈ ಗುಂಬಜ್ ನಲ್ಲಿರುವ ಪ್ರತಿಧ್ವನಿಗುಣವು ಅದರ ವಿಶೇಷ ಲಕ್ಷಣಗಳಲ್ಲಿ ಒಂದು. ಇಲ್ಲಿ ಆಡಿದ ಮಾತು ಅಥವಾ ಮಾಡಿದ ಶಬ್ದವು ಹನ್ನೊಂದು ಬಾರಿ ಪ್ರತಿಧ್ವನಿಸುತ್ತದೆ. ಅದನ್ನು ಮೂವತ್ತೇಳು ಕಿಲೋಮೀಟರುಗಳ ದೂರದಿಂದ ಕೇಳಬಹುದು. ಹಾಲ್ ನಿಂದ 33.22 ಮೀಟರುಗಳ ಎತ್ತರದಲ್ಲಿ ಸುಮಾರು ಮೂರೂಕಾಲು ಅಡಿ ಅಗಲದ ಗ್ಯಾಲರಿಯಿದೆ. ಇದು ಗುಂಬಜಿನ ಒಳ ಪರಿಧಿಯ ಸುತ್ತಲೂ ವೃತ್ತಾಕಾರವಾಗಿ ಹರಡಿಕೊಂಡಿದೆ. ಇದನ್ನು ಪಿಸುಗುಟ್ಟುವ ಗ್ಯಾಲರಿ(ವಿಷ್ಪರಿಂಗ್ ಗ್ಯಾಲರಿ) ಎಂದು ಕರೆಯುತ್ತಾರೆ. ಏಕೆಂದರೆ, ಇಲ್ಲಿ ಅತ್ಯಂತ ಮೆಲುದನಿಯಲ್ಲಿ ಆಡಿದ ಮಾತನ್ನು ಕೂಡ ಗ್ಯಾಲರಿಯ ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ ಕೇಳಬಹುದು. ಒಂದೇ ಒಂದು ಬಾರಿ ಗಟ್ಟಿಯಾಗಿ ಚಪ್ಪಾಳೆ ತಟ್ಟಿದರೆ, ಅದು ಏಳ ಸಲ ಪ್ರತಿಧ್ವನಿಸುತ್ತದೆ. ಗುಂಬಜಿನ ಗೋಡೆಗಳ ಹೊರ ಭಾಗದ ಮೇಲೆ ಪಾರಿವಾಳಗಳು, ಆನೆಗಳು, ಕಮಲ ದಳಗಳು, ಮತ್ತು ಕಂಠಹಾರಗಳ ಸುಂದರವಾದ ಕೆತ್ತನೆ ಹಾಗೂ ಶಿಲ್ಪಗಳನ್ನು ನೋಡಬಹುದು. ಹಾಲಿನ ಮಧ್ಯದಲ್ಲಿರುವ ವೇದಿಕೆಯ ಮೇಲೆ, ಮುಹಮ್ಮದ್ ಆದಿಲ್ ಷಾ ಮತ್ತು ಅವನ ಬಂಧುಗಳ ಕೃತಕವಾದ ಸಮಾಧಿಗಳಿವೆ. ನಿಜವಾದ ಸಮಾಧಿಗಳು ನೆಲಮಾಳಿಗೆಯಲ್ಲಿ ಸುರಕ್ಷಿತವಾಗಿವೆ. ವಿಜಯಪುರದಲ್ಲಿ ಚಾರಿತ್ರಿಕ ಮಹತ್ವದ ಇನ್ನೂ ಅನೇಕ ಸಂಗತಿಗಳಿವೆ. ಅವುಗಳ ಬಗೆಗಿನ ವಿವರಗಳನ್ನು ಮುಸ್ಲಿಂ ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಯಾವುದೇ ವೆಬ್ ಸೈಟಿನಲ್ಲಿ ಪಡೆಯಬಹುದು. ವಿಜಯಪುರವು ಸೂಫಿಸಂತರು ಹಾಗೂ ಅವರು ನಿರೂಪಿಸಿದ ಧರ್ಮಕ್ಕಾಗಿಯೂ ಪ್ರಸಿದ್ಧವಾಗಿದೆ. ಅವರು ಧಾರ್ಮಿಕ ಸಮನ್ವಯದ ಅತ್ಯುತ್ತಮ ಮಾದರಿಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲ, ಶಾಶ್ವತವಾದ ಮೌಲ್ಯವಿರುವ ಕಾವ್ಯವೂ ಅವರಿಂದ ರಚಿತವಾಗಿದೆ. ವಿಜಯಪುರವು [[ಕರ್ನಾಟಕ]]ದ ಪ್ರಮುಖ ಪ್ರವಾಸೀ ಆಕರ್ಷಣೆಗಳಲ್ಲಿ ಒಂದು. ಅದು ತನ್ನ ವಾಸ್ತುಶಿಲ್ಪ ಮತ್ತು ಚಾರಿತ್ರಿಕ ಮಹತ್ವಗಳಿಗೋಸ್ಕರ ಹೆಸರುವಾಸಿಯಾಗಿದೆ. ಕ್ರಿ.ಶ. 1489 ರಿಂದ 1686 ರ ಅವಧಿಯಲ್ಲಿ ರಾಜ್ಯಭಾರ ಮಾಡಿದ ಆದಿಲ್ ಶಾಹಿ ರಾಜವಂಶದ ಉನ್ನತಿಯ ದಿನಗಳಲ್ಲಿ, ಈ ನಗರವು ಸ್ಥಾಪಿತವಾಯಿತು. ಆದರೆ, ಅದರ ಚರಿತ್ರೆಯು ಏಳನೆಯ ಶತಮಾನದಷ್ಟು ಹಿಂದೆ ಹೋಗುತ್ತದೆ. ಆಗ, ಆ ಊರನ್ನು ವಿಜಯಪುರವೆಂದು ಕರೆಯುತ್ತಿದ್ದರು. ಈಗಲೂ ಸ್ಥಳೀಯರು ವಿಜಯಪುರ ಎಂಬ ಹೆಸರನ್ನೇ ಬಳಸುತ್ತಾರೆ. ==ಚಾರಿತ್ರಿಕ ಘಟನೆಗಳು== * 1650 - ವಿಶ್ವ ಪ್ರಖ್ಯಾತ ಗೋಲ ಗುಂಬಜ್ ನಿರ್ಮಾಣ. * 1884 - ರೈಲು ಚಾಲನೆ ಪ್ರಾರಂಭವಾಯಿತು. * 1884 - ಜಿಲ್ಲಾ ಕೇಂದ್ರ [[ಕಲಾದಗಿ]]ಯನ್ನು ವಿಜಯಪುರಕ್ಕೆ ಸ್ಥಳಾಂತರಿಸಲಾಯಿತು. * 1910 - [[ಬಿಜಾಪುರ ಉದಾರ ಜಿಲ್ಲಾ ಶಿಕ್ಷಣ ಸಂಸ್ಥೆ]]ಯು ಸ್ಥಾಪನೆಯಾಯಿತು. * 1925 - ವಿಜಯಪುರ ನಗರವು ವಿದ್ಯುತ ಶಕ್ತಿಯನ್ನು ಹೊಂದಿತು. * 1963 - ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯವು ಪ್ರಾರಂಭವಾಯಿತು. * 1963 - ವಿಜಯಪುರದಲ್ಲಿ ಸೈನಿಕ ಶಾಲೆಯ ಸ್ಥಾಪನೆ. * 1964 - [[ಆಲಮಟ್ಟಿ ಆಣೆಕಟ್ಟು]]ಯ ಅಡಿಗಲ್ಲನ್ನು ಅಂದಿನ ಪ್ರಧಾನಿ ಲಾಲ್ ಬಹಾದ್ದೂರ ಶಾಸ್ತ್ರೀಯವರಿಂದ ನೆರವೇರಿಸಲಾಯಿತು. * 1982 - [[ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ]]ದ ಸ್ಥಾಪನೆಯಾಯಿತು. * 1984 - [[ಅಲ್ - ಅಮೀನ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪ ತ್ರೆ ಹಾಗೂ ಸಂಶೋಧನಾ ಕೇಂದ್ರ]]ದ ಸ್ಥಾಪನೆ. * 1986 - [[ಶ್ರೀ ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪ ತ್ರೆ ಹಾಗೂ ಸಂಶೋಧನಾ ಕೇಂದ್ರ]]ದ ಸ್ಥಾಪನೆ. * 1987 - [[ಆಲಮಟ್ಟಿ]]ಯಲ್ಲಿ ಜವಾಹರ ನವೋದಯ ವಿದ್ಯಾಲಯಯ ಸ್ಥಾಪನೆ. * 1991 - [[ಹಿಟ್ಟಿನಹಳ್ಳಿ]]ಯಲ್ಲಿ ಕೃಷಿ ಮಹಾವಿದ್ಯಾಲಯದ ಸ್ಥಾಪನೆ. * 1997 - ವಿಜಯಪುರದಲ್ಲಿ ಕೇಂದ್ರೀಯ ವಿದ್ಯಾಲಯವು ಪ್ರಾರಂಭವಾಯಿತು. * 1997 - ವಿಜಯಪುರ ಜಿಲ್ಲೆಯಲ್ಲಿ ವಿಭಾಗಿಸಿ [[ಬಾಗಲಕೋಟ]] ಜಿಲ್ಲೆಯನ್ನು ಮಾಡಲಾಯಿತು. * 1999 - [[ಸಿಕ್ಯಾಬ್ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ]]ವು ಸ್ಥಾಪನೆಯಾಯಿತು. * 2003 - [[ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ]]ದ ಸ್ಥಾಪನೆಯಾಯಿತು. * 2004 - [[ಕರ್ನಾಟಕ]] ರಾಜ್ಯದ ಸಾಮಾನ್ಯ ಪ್ರವೇಶ ಪರೀಕ್ಷೆಯ ಇಂಜಿನಿಯರಿಂಗ ವಿಭಾಗದಲ್ಲಿ ಶರಣಪ್ಪ ಈಜೇರಿ ಪ್ರಥಮ ಮತ್ತು ವೈದ್ಯಕೀಯ ವಿಭಾಗದಲ್ಲಿ ದ್ವಿತೀಯ ಸ್ಥಾನ. * 2004 - [[ಅಮೇರಿಕಾ]]ದ [[ಮೈಕ್ರೋಸಾಪ್ಟ್]] ಕಂಪನಿಯ ಒಡೆಯ [[ಬೀಲ್ ಗೇಟ್]]ರವರ ತಂದೆಯವರು ವಿಜಯಪುರ ಜಿಲ್ಲೆಯ ಭೇಟಿ. * 2005 - ಮಾಜಿ ರಾಷ್ಟ್ರಪತಿ [[ಎ.ಪಿ.ಜೆ.ಅಬ್ದುಲ್ ಕಲಾಂ]] ಅವರಿಂದ ಆಲಮಟ್ಟಿ ಆಣೆಕಟ್ಟು ಲೋಕಾರ್ಪಣೆ. * 2006 - ವಿಜಯಪುರ - [[ಬಾಗಲಕೋಟ]] ರೈಲನ್ನು ಮೀಟರ್ ಗೇಜದಿಂದ ಬ್ರಾಡ್ ಗೇಜಗೆ ಪರಿವರ್ತನೆ. * 2008 - [[ಕರ್ನಾಟಕ]] ರಾಜ್ಯದ ಸಾಮಾನ್ಯ ಪ್ರವೇಶ ಪರೀಕ್ಷೆಯ ವೈದ್ಯಕೀಯ ವಿಭಾಗದಲ್ಲಿ ಸುನಿಲ ಬಾದಾಮಿ ಪ್ರಥಮ ಸ್ಥಾನ. * 2010 - ಕೇಂದ್ರೀಯ ಬಸ್ ನಿಲ್ದಾಣದ ಉದ್ಘಾಟನೆ. * 2010 - ವಿಜಯಪುರ ವಿಮಾನ ನಿಲ್ದಾಣದ ಸ್ಥಾಪನೆ. * 2010 - ಬಿ.ಎಲ್.ಡಿ.ಈ. ಡೀಮ್ಡ್ ವಿಶ್ವವಿದ್ಯಾಲಯದ ಪ್ರಾರಂಭ. * 2010 - ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ಸ್ಥಾಪನೆ. * 2012 - ಎನ್.ಎಚ್. - 13 ರಾಷ್ತ್ರೀಯ ಹೆದ್ದಾರಿಯನ್ನು ದ್ವಿಪಥದಿಂದ ಚತುಷ್ಪಥವಾಗಿ ವಿಸ್ತರಣೆ. * 2013 - ನಗರ ಬಸ್ ಸೇವೆ ಪ್ರಾರಂಭವಾಯಿತು. * 2013 - [[ಕರ್ನಾಟಕ]] ರಾಜ್ಯ ಸರ್ಕಾರದಿಂದ 7 ಹೊಸ ತಾಲ್ಲೂಕುಗಳ ರಚನೆ. * 2013 - ಸೈನಿಕ ಶಾಲೆಯ ಸುವರ್ಣ ಮಹೋತ್ಸವವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಂದ ಉದ್ಘಾಟನೆ. * 2013 - [[ಕರ್ನಾಟಕ]] ರಾಜ್ಯ ಸರ್ಕಾರದಿಂದ ವಿಜಯಪುರ ನಗರಸಭೆಯನ್ನು ವಿಜಯಪುರ ಮಹಾನಗರ ಪಾಲಿಕೆಯಾಗಿ ರಚನೆ. * 2018 - [[ಕರ್ನಾಟಕ]] ರಾಜ್ಯದ ಸಾಮಾನ್ಯ ಪ್ರವೇಶ ಪರೀಕ್ಷೆಯ ಇಂಜಿನಿಯರಿಂಗ ಮತ್ತು ವೈದ್ಯಕೀಯ ವಿಭಾಗದಲ್ಲಿ ಶ್ರೀಧರ ದೊಡ್ಡಮನಿ ಪ್ರಥಮ ಸ್ಥಾನ. ==ಧಾರ್ಮಿಕ ಕೇಂದ್ರಗಳು== [[Image:MCModi.jpg|thumb|right|250px|ಡಾ.ಎಂ. ಸಿ. ಮೋದಿ]] * [[ಅರಕೇರಿ]] - ಪ್ರಸಿದ್ಧ ಶ್ರೀ ಅಮೋಘ ಸಿದ್ದೇಶ್ವರ ದೇವಾಲಯವಿದೆ * [[ಆಲಮೇಲ]] - ಬಿಜ್ಜಳ ರಾಜ ಕಲಾಚಾರಿಯು 1157-1167ರಲ್ಲಿ ರಾಮಲಿಂಗ ದೇವಾಲಯವನ್ನು ಸ್ಥಾಪಿಸಿದ್ದಾನೆ. * [[ಬಬಲಾದಿ]] - ಶ್ರೀ ಗುರು ಚಕ್ರವರ್ತಿ ಸದಾಶಿವ ಮೂರ್ತಿಗಳ ವಂಶ ಪಾರಂಪರ್ಯ ಗದ್ದುಗೆಗಳು ಮತ್ತು ಭವ್ಯವಾದ ಚಂದ್ರಗಿರಿ ಮಠವಿದೆ. * [[ಹಣಮಸಾಗರ]] - ಶ್ರೀ ಗುರು ಚಕ್ರವರ್ತಿ ಸದಾಶಿವ ಮೂರ್ತಿಗಳ ಶಾಖಾ ಮಠವಿದೆ. * [[ಬಬಲೇಶ್ವರ]] - ಮಹಾನ್ ತಪಶ್ವಿ ಶ್ರೀ ಗುರುಪಾದೇಶ್ವರ ಮಠವಿದೆ. * [[ಬಸವನ ಬಾಗೇವಾಡಿ]] - ಬಸವಣ್ಣನವರ ಜನ್ಮಸ್ಥಳವಾಗಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಧಾರ್ಮಿಕ ಕ್ಷೇತ್ರವಾಗಿದೆ. * [[ಬಂಥನಾಳ]] - ಸಂಗನ ಬಸವೇಶ್ವರ ಮಠವು ಬಂಥನಾಳ ಶಿವಯೋಗಿಗಳ ಮಠವಿದೆ. * [[ಬಸರಕೋಡ]] - ಅಮರ ಶಿಲ್ಪಿ ಜಕನಾಚಾರಿಯಿಂದ 1805ರಲ್ಲಿ ಮಲ್ಲಿಕಾರ್ಜುನ ಮತ್ತು ಮೂರು ಲಿಂಗ ದೇವಾಲಯಗಳ ನಿರ್ಮಾಣವಾಗಿದೆ ಎನ್ನುತ್ತಾರೆ. * [[ದೇವರ ಗೆಣ್ಣೂರ]] - ಶ್ರೀ ಮಹಾಲಕ್ಷ್ಮಿ ದೇವಾಲಯ ಸಕಲ ಭಕ್ತರ ಧಾರ್ಮಿಕ ಸ್ಥಾನವಾಗಿದೆ. * [[ಚಡಚಣ]] - ಶ್ರೀ ಸಂಗಮೇಶ್ವರ ದೇವಾಲಯವು ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ. * [[ಹೊರ್ತಿ]] - ಶ್ರೀ ರೇವಣ ಸಿದ್ಧೇಶ್ವರ ದೇವಾಲಯವು ಪ್ರಸಿದ್ಧ ಮತ್ತು ಭಕ್ತಿ ಸ್ಥಾನವಾಗಿದೆ * [[ಹಲಗಣಿ]] - ಶ್ರೀ ಹಲಗಣೇಶ (ಹನುಮಾನ) ದೇವಾಲಯವು ಭಕ್ತಿಯ ಪರಾಕಾಷ್ಟೆಯಾಗಿದೆ. * [[ಕಂಬಾಗಿ]] - ಶ್ರೀ ಹನುಮಾನ ದೇವಾಲಯವಿದೆ. * [[ಯಲಗೂರ]] - ಶ್ರೀ ಹನುಮಾನ ದೇವಾಲಯವಿದೆ. * [[ಇಂಚಗೇರಿ]] - ಶ್ರೀ ಗುರುಲಿಂಗ ಮಹಾರಾಜರ ಮಠವಿದೆ. * [[ಇಂಗಳೇಶ್ವರ]] - ಬಸವಣ್ಣನವರ ತಾಯಿಯ ತವರು ಮನೆ ಊರಾಗಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಧಾರ್ಮಿಕ ಕ್ಷೇತ್ರವಾಗಿದೆ. * [[ಕಾಖಂಡಕಿ]] - ದಾಸ ಸಾಹಿತ್ಯದ ಮಹಿಪತಿದಾಸರು ಇಲ್ಲಿ ನೆಲೆಸಿದ್ದರು. * [[ಲಚ್ಯಾಣ]] - ಶ್ರೀ ಸಿದ್ಧಲಿಂಗ ಮಹಾರಾಜರ ಮಠವಿದೆ. * [[ನಾಲತವಾಡ]] - ಮಹಾ ದಾಸೋಹಿ ಮಹಾ ಶಿವಶರಣ ಶ್ರೀ ವೀರೇಶ್ವರ ಶರಣರ ಮಹಾಮಠ ವಿದೆ. * [[ತಾಳಿಕೋಟೆ]] - ಶ್ರೀ ಖಾಸ್ಗತೇಶ್ವರ ಮಹಾಸ್ವಾಮಿಗಳ ಮಠವಿದೆ. * [[ಉಪ್ಪಲದಿಣ್ಣಿ]] - ಪ್ರಖ್ಯಾತ ಸಂಗಮನಾಥ ದೇವಾಲಯವಿದೆ. * [[ಬೆಳ್ಳುಬ್ಬಿ]] - ಪ್ರಖ್ಯಾತ ಹಾಗೂ ಐತಿಹಾಸಿಕ ಶ್ರೀ ಮಳೇಮಲ್ಲೇಶ್ವರ ದೇವಾಲಯವಿದೆ. * [[ಅಥರ್ಗಾ]] - ಶ್ರೀ ಕುಲಂಕಾರೇಶ್ವರ ದೇವಾಲಯ ಹಾಗೂ ಶಿಕ್ಷಕರಾದ ಶ್ರೀ ರೇವಣಸಿದ್ದರ ದೇವಾಲಯವಿದೆ. * [[ಕನ್ನೂರ]] - ಸ.ಸ. ಶ್ರೀ ಗಣಪತರಾವ ಮಹಾರಾಜರು ಸ್ಥಾಪಿಸಿರುವ ಶಾಂತಿ ಕುಟೀರ ಆಶ್ರಮವಿದೆ. * [[ಸಾರವಾಡ]] - ಇತಿಹಾಸ ಪ್ರಸಿದ್ಧ ಈಶ್ವರ ದೇವಾಲಯವಿದೆ. ==ಭೌಗೋಳಿಕ ಲಕ್ಷಣಗಳು== ವಿಜಯಪುರ ಜಿಲ್ಲೆಯ ವಿಸ್ತೀರ್ಣ 10541 ಚದರ ಕಿಲೋಮಿಟರಗಳು. ವಿಜಯಪುರ ಜಿಲ್ಲೆಯು [[ಕಲಬುರಗಿ]] ಜಿಲ್ಲೆ (ಪುರ್ವಕ್ಕೆ), [[ರಾಯಚೂರು]] ಜಿಲ್ಲೆ (ದಕ್ಷಿಣಕ್ಕೆ), [[ಬಾಗಲಕೋಟೆ]] ಜಿಲ್ಲೆ (ದಕ್ಷಿಣ-ಪಶ್ಚಿಮಕ್ಕೆ), [[ಬೆಳಗಾವಿ]] ಜಿಲ್ಲೆ (ಪಶ್ಚಿಮಕ್ಕೆ), [[ಮಹಾರಾಷ್ಟ್ರ]]ದ [[ಸಾಂಗಲಿ]] ಜಿಲ್ಲೆ(ಉತ್ತರ-ಪಶ್ಚಿಮಕ್ಕೆ) ಮತ್ತು [[ಸೋಲ್ಲಾಪುರ]] ಜಿಲ್ಲೆಯಿಂದ (ಉತ್ತರಕ್ಕೆ) ಆವೃತಗೊಂಡಿದೆ. ವಿಜಯಪುರ ಜಿಲ್ಲೆಯಲ್ಲಿ ಹರಿಯುವ ಎರಡು ಮುಖ್ಯ [[ನದಿ]]ಗಳೆಂದರೆ [[ಕೃಷ್ಣಾ]] ಮತ್ತು [[ಭೀಮಾ]]. ವಿಜಯಪುರ ಪಟ್ಟಣವು {{col-begin}} {{col-break}} *[[ಬೆಂಗಳೂರು|ಬೆಂಗಳೂರಿನಿಂದ]] 520 ಕಿಮೀ *[[ಪುಣೆ]]ಯಿಂದ 350 ಕಿಮೀ *[[ಮುಂಬಯಿ]]ಯಿಂದ 500 ಕಿಮೀ {{col-break}} *[[ಹೈದರಾಬಾದ್]]ನಿಂದ 400 ಕಿಮೀ *[[ಗೋವ]]ದಿಂದ 310 ಕಿಮೀ *[[ಗುಲ್ಬರ್ಗಾ]]ದಿಂದ 165 ಕಿಮೀ {{col-break}} *[[ಧಾರವಾಡ]]ದಿಂದ 210 ಕಿಮೀ *[[ಹುಬ್ಬಳ್ಳಿ]]ಯಿಂದ 190 ಕಿಮೀ *[[ಸೋಲ್ಲಾಪುರ]]ದಿಂದ 100 ಕಿಮೀ {{col-break}} *[[ತುಳಜಾಪುರ]]ದಿಂದ 145 ಕಿಮೀ *[[ಬೆಳಗಾವಿ]]ಯಿಂದ 210 ಕಿಮೀ ದೂರದಲ್ಲಿದೆ. {{col-end}} ಈ ಜಿಲ್ಲೆಯು [[ಕರ್ನಾಟಕ]] ರಾಜ್ಯದ 5.49% ವಿಸ್ತೀರ್ಣವನ್ನು ಹೊಂದಿದೆ. ಈ ಜಿಲ್ಲೆಯು ಭೌಗೋಳಿಕದಲ್ಲಿ 15.50* ಉತ್ತರ ಅಕ್ಷಾಂಶ, 74.54* ಪುರ್ವ ಅಕ್ಷಾಂಶ ಮತ್ತು 17.x 28* ಉತ್ತರ ರೇಖಾಂಶ, 76*x 28 ಪುರ್ವ ರೇಖಾಂಶದಲ್ಲಿ ಬರುತ್ತದೆ. ವಿಜಯಪುರ ಜಿಲ್ಲೆಯ ಸರಾಸರಿ ಸಮುದ್ರ ಮಟ್ಟಕ್ಕಿಂತ 606ಮೀ (1988 ಅಡಿ) ಎತ್ತರವಿದೆ. ಜಿಲ್ಲೆಯು ಭೌಗೋಳಿವಾಗಿ 10541 ಚ.ಕಿ.ಮೀ.ವಿಸ್ತೀರ್ಣವನ್ನು ಹೊಂದಿದೆ. ==ಹವಾಮಾನ== * <big>ಬೇಸಿಗೆ-ಚಳಿಗಾಲ</big> - ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ವಿಜಯಪುರದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣತೆ ಅಂದರೆ 42.7 ಡಿಗ್ರಿವರೆಗೆ(ಎಪ್ರೀಲನಲ್ಲಿ), ಅತೀ ಕಡಿಮೆ ಅಂದರೆ 9.5 ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ. * <big>ಬೇಸಿಗೆ ಕಾಲ</big> - 35&nbsp;°C - 42&nbsp;°C. * <big>ಚಳಿಗಾಲ</big> ಮತ್ತು <big>ಮಳೆಗಾಲ</big> - 18&nbsp;°C - 32&nbsp;°C. * <big>ಮಳೆಗಾಲ</big> - ಪ್ರತಿ ವರ್ಷ ಮಳೆ 300 - 600ಮಿಮಿ ಗಳಸ್ಟು ಆಗುತ್ತದೆ. * <big>ಗಾಳಿ</big> - ಗಾಳಿ ವೇಗ 18 ಕಿಮಿ/ಗಂ (ಜೂನ), 19 ಕಿಮಿ/ಗಂ (ಜುಲೈ) ಹಾಗೂ 17 ಕಿಮಿ/ಗಂ (ಅಗಸ್ಟ್) ತಿಂಗಳಲ್ಲಿ ಇರುತ್ತದೆ. ;ವಿಜಯಪುರ ಜಿಲ್ಲೆಯ ಉಷ್ಣತೆ ಮತ್ತು ಮಳೆಯ ಪ್ರಮಾಣವನ್ನು ಈ ಕೆಳಗಿನ ಕೊಷ್ಟಕದಲ್ಲಿ ಕೊಡಲಾಗಿದೆ. {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="center" | width="100" style = "text-align:center"| ತಿಂಗಳು | width="30" style = "text-align:center"| ಜನವರಿ | width="30" style = "text-align:center"| ಫೆಬ್ರುವರಿ | width="30" style = "text-align:center"| ಮಾರ್ಚ | width="30" style = "text-align:center"| ಏಪ್ರಿಲ್ | width="30" style = "text-align:center"| ಮೇ | width="30" style = "text-align:center"| ಜೂನ್ | width="30" style = "text-align:center"| ಜೂಲೈ | width="30" style = "text-align:center"| ಆಗಷ್ಟ | width="30" style = "text-align:center"| ಸೆಪ್ಟೆಂಬರ | width="30" style = "text-align:center"| ಅಕ್ಟೋಬರ | width="30" style = "text-align:center"| ನವೆಂಬರ | width="30" style = "text-align:center"| ಡಿಸೆಂಬರ | width="30" style = "text-align:center"| ಸರಾಸರಿ |- valign="bottom" style = "text-align:center" | Height="15" |ಸರಾಸರಿ ಹೆಚ್ಚು *C (*F) | 30 (87) | 34 (93) | 37 (100) | 39 (103) | 39 (103) | 34 (93) | 31 (88) | 31 (88) | 32 (89) | 32 (89) | 31 (88) | 30 (87) | 33 (92) |- valign="bottom" style = "text-align:center" | Height="15" |ಸರಾಸರಿ ಕಡಿಮೆ *C (*F) | 16 (61) | 18 (64) | 22 (72) | 25 (77) | 25 (77) | 23 (73) | 22 (72) | 21 (71) | 22 (72) | 20 (69) | 18 (65) | 16 (61) | 21 (71) |- valign="bottom" style = "text-align:center" | Height="15" |ಮಳೆ ಮಿಮಿ (Inches) | 8.6 (0.3) | 3.1 (0.1) | 6.1 (0.2) | 10.1 (0.3) | 16.2 (0.6) | 61.1 (2.4) | 77.1 (3.1) | 74.5 (2.9) | 62.1 (2.4) | 51.6 (2.1) | 27.2 (1.1) | 3.5 (0.1) | 400.5 (15.78) |} ==ಮಳೆ ಮಾಪನ ಕೇಂದ್ರಗಳು== ಜಿಲ್ಲೆಯಲ್ಲಿ ಸುಮಾರು 34ಕ್ಕೂ ಹೆಚ್ಚು ಮಳೆ ಮಾಪನ ಕೇಂದ್ರಗಳಿವೆ. *<big>ವಿಜಯಪುರ</big> - [[ಮಮದಾಪುರ]], [[ಬಬಲೇಶ್ವರ]], [[ತಿಕೋಟಾ]], [[ನಾಗಠಾಣ]], [[ಭೂತನಾಳ]], [[ಕುಮಟಗಿ]], [[ಕನ್ನೂರ]], [[ಹೊನವಾಡ]] *<big>ಮುದ್ದೇಬಿಹಾಳ</big> - [[ತಾಳಿಕೋಟ]], [[ನಾಲತವಾಡ]], [[ಢವಳಗಿ]] *<big>ಸಿಂದಗಿ</big> - [[ಆಲಮೇಲ]], [[ದೇವರಹಿಪ್ಪರಗಿ]], [[ರಾಮನಳ್ಳಿ]], [[ಸಸಬಾಳ]], [[ಕಡ್ಲೇವಾಡ]], [[ಕೊಂಡಗೂಳಿ]] *<big>ಬಸವನ ಬಾಗೇವಾಡಿ</big> - [[ಆಲಮಟ್ಟಿ]], [[ಹೂವಿನ ಹಿಪ್ಪರಗಿ]], [[ಮನಗೂಳಿ]], [[ಮಟ್ಟಿಹಾಳ]] *<big>ಇಂಡಿ</big> - [[ಝಳಕಿ]], [[ಹೊರ್ತಿ]], [[ಚಡಚಣ]], [[ನಾದ ಕೆ. ಡಿ.]], [[ಅಗರಖೇಡ]] ==ಸಾಂಸ್ಕೃತಿಕ== ಮುಖ್ಯ ಭಾಷೆ <big>ಕನ್ನಡ</big>. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ [[ಉರ್ದು]], [[ಮರಾಠಿ]] ಮಿಶ್ರಿತ ವಿಶಿಷ್ಠವಾದ ಕನ್ನಡ ವಿಜಯಪುರ ಕನ್ನಡವೆಂದೇ ಗುರುತಿಸಲ್ಪಡುತ್ತದೆ. ಒಕ್ಕಲುತನ ಮುಖ್ಯ ಉದ್ಯೋಗ. ಜೊತೆಗೆ ಕೆಲವೊಂದು ಗ್ರಾಮಗಳಲ್ಲಿ (ಚಡಚಣ, ತಾಂಬಾ, ವಂದಾಲ ಮುಂ.)ನೇಕಾರಿಕೆ ಇದೆ. ಪ್ರಮುಖ ಬೆಳೆಗಳು: [[ಜೋಳ]], [[ಸಜ್ಜೆ]], [[ಕಡಲೇಕಾಯಿ|ಶೇಂಗಾ]],[[ಸಪೋಟ|ಚಿಕ್ಕು]], [[ಸೂರ್ಯಕಾಂತಿ]], [[ಈರುಳ್ಳಿ|ಉಳ್ಳಾಗಡ್ಡಿ (ಈರುಳ್ಳಿ)]]. ವಿಜಯಪುರದ [[ದ್ರಾಕ್ಷಿ]], [[ದಾಳಿಂಬೆ]], [[ನಿಂಬೆ]] ಹಣ್ಣುಗಳು ಪರರಾಜ್ಯ ಹಾಗೂ ಪರದೇಶಗಳಿಗೆ ರಫ್ತು ಆಗುತ್ತವೆ. ==ಆಹಾರ== ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ [[ಗೋಧಿ]], [[ಅಕ್ಕಿ]], [[ಮೆಕ್ಕೆ ಜೋಳ]] ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ವಿಜಯಪುರದ ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರುಗಳು [[ಕರ್ನಾಟಕ]]ದ ಮೂಲೆ ಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ. ==ಸಾಕ್ಷರತೆ== ವಿಜಯಪುರ ಜಿಲ್ಲೆಯ ಸಾಕ್ಷರತೆಯು 2011 ವರ್ಷದ ಪ್ರಕಾರ 67%. ಅದರಲ್ಲಿ 77% ಪುರುಷರು ಹಾಗೂ 56% ಮಹಿಳೆಯರು ಸಾಕ್ಷರತೆ ಹೊಂದಿದೆ. ಜಿಲ್ಲೆಯಲ್ಲಿ ಪುರುಷರು 7 ಲಕ್ಷಕ್ಕೂ ಹೆಚ್ಚು ಪುರುಷರು ಮತ್ತು 5 ಲಕ್ಷಕ್ಕೂ ಹೆಚ್ಚು ಮಹಿಳೆಯರು ಒಟ್ಟಾರೆಯಾಗಿ 12 ಲಕ್ಷಕ್ಕೂ ಹೆಚ್ಚು ಸಾಕ್ಷರರಾಗಿದ್ದಾರೆ. {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" style = "text-align:center" | ಕ್ರ.ಸಂ. | width="200" style = "text-align:center" | ವಿವರಣೆ | width="80" style = "text-align:center" | 2011 | width="80" style = "text-align:center" | 2001 |- valign="bottom" |1 |ಒಟ್ಟು ಜನಸಂಖ್ಯೆ |2,177,331 |1,806,918 |- valign="bottom" |2 |ಪುರುಷರು |1,111,022 |926,424 |- valign="bottom" |3 |ಮಹಿಳೆಯರು |1,066,309 |880,494 |- valign="bottom" |4 |ಪ್ರದೇಶ (ಚ. ಕಿ.ಮೀ) |10,498 |10,498 |- valign="bottom" |5 |ಜನಸಾಂದ್ರತೆ /(ಚ. ಕಿ.ಮೀ) |207 |172 |- valign="bottom" |6 |ಕರ್ನಾಟಕ ಜನಸಂಖ್ಯೆ ಅನುಪಾತದಲ್ಲಿ |3.56% |3.42% |- valign="bottom" |7 |ಸರಾಸರಿ ಸಾಕ್ಷರತೆ |67.15% |57.01% |- valign="bottom" |8 |ಪುರುಷರ ಸಾಕ್ಷರತೆ |77.21% |69.94% |- valign="bottom" |9 |ಮಹಿಳಾ ಸಾಕ್ಷರತೆ |56.72% |43.47% |- valign="bottom" |10 |ಅಕ್ಷರಸ್ಥರು |1,248,268 |866,561 |- valign="bottom" |11 |ಪುರುಷ ಅಕ್ಷರಸ್ಥರು |730,566 |543,869 |- valign="bottom" |12 |ಮಹಿಳಾ ಅಕ್ಷರಸ್ಥರು |517,702 |322,692 |} ==ಪ್ರವಾಸ== [[File:North Karnataka Tourism map 10.11.2008.JPG|thumb|ಉತ್ತರ ಕರ್ನಾಟಕದ ಪ್ರವಾಸಿ ಸ್ಥಳಗಳು]] [[File:Basava cropped.jpg|thumb| [[ಬಸವಣ್ಣ]]]] ವಿಜಯಪುರ ಜಿಲ್ಲೆಯಲ್ಲಿ ಅನೇಕ ಚಾರಿತ್ರಿಕ ಆಕರ್ಷಣೆಗಳಿವೆ. ಮುಖ್ಯವಾಗಿ, ವಿಜಯಪುರ ಮುಸ್ಲಿಮ್ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಶಿಲ್ಪಕಲೆಗೆ ಹೆಸರಾದ ನಮ್ಮ ನಾಡು ದೇಶ - ವಿದೇಶಗಳ ಪ್ರವಾಸಿರನ್ನೂ ನಿರಂತರವಾಗಿ ಆಕರ್ಷಿಸುತ್ತಲಿದೆ. ವಿಶ್ವದ ಅದ್ಭುತಗಳಲ್ಲಿ ಒಂದಾದ ಗೋಲ ಗುಮ್ಮಟ. ಇದರೊಂದಿಗೆ ಇಸ್ಲಾಂ ವಾಸ್ತುಶಿಲ್ಪ ವೈಭವದ ಭವ್ಯಸ್ಮಾರಕಗಳಾದ ಅರಮನೆಗಳು, ಮಸೀದಿಗಳು, ಕೋಟೆ, ಗಗನ ಮಹಲ್, ತಾಜ್ ಮಹಲ್ ನಿರ್ಮಾಣಕ್ಕೆ ಸ್ಪೂರ್ತಿ ನೀಡಿದ ಇಬ್ರಾಹಿಮ್ ರೋಜಾ, ಬಾರಾ ಕಮಾನ್, ಸಂಗೀತ ಮಹಲ್, ಆಸರ್ ಮಹಲ್, ಆನಂದ ಮಹಲ್, ಮೆಹತರ ಮಹಲ್, ಜೋಡ ಗುಮ್ಮಟ, ಜುಮ್ಮಾ ಮಸೀದಿ, ಮಲಿಕ್ - ಎ - ಮೈದಾನ ತೋಪು, ಉಪ್ಪಲಿ ಬುರುಜ್, ತಾಜ್ ಬೌಡಿ, ಚಾಂದ ಬೌಡಿ, ಜಲ ಮಂಜಿಲ್. ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವು ಶಿಲ್ಪಕಲೆಯ ಪುರಾತನ ಕಟ್ಟಡ ಗಳು ಮತ್ತು ಶ್ರೀ ಸಿದ್ದೇಶ್ವರ ದೇವಾಲಯ, 770 ಲಿಂಗಗಳ ಗುಡಿ, ಶಿವಗಿರಿ, ರುಕ್ಮಾಂಗದ ಪಂಡಿತರ ಸಮಾಧಿ, ತೊರವಿ ಲಕ್ಷ್ಮಿ ನರಶಿಂಹ ದೇವಾಲಯ, ಸಹಸ್ರಫಣಿ ಪಾಶ್ವನಾಥಮೂರ್ತಿ ದೇವಾಲಯ ಮುಂತಾದವುಗಳು ವಿಜಯಪುರ ನಗರದಲ್ಲಿ ಉಂಟು. ;ಮುಸ್ಲಿಮ್ ಶೈಲಿಯ ವಾಸ್ತುಶಿಲ್ಪಗಳು: ;*[[ಗೋಲ್ ಗುಂಬಜ್]]: ಇದು ಮಹಮದ್ ಆದಿಲ್ ಶಾ (ಆಳ್ವಿಕೆ: 1627-1657)ನ ಗೋರಿಯಾಗಿ ಕಟ್ಟಲಾದ ಸ್ಮಾರಕ. ಇದನ್ನು 1659ರಲ್ಲಿ ಪ್ರಸಿದ್ದ ವಾಸ್ತುಶಿಲ್ಪಿಯಾದ ದಾಬೋಲ್ನ ಯಾಕುತ್ ನಿರ್ಮಿಸಿದ್ದಾರೆ. ಇದರ ಉದ್ದ ಮತ್ತು ಅಗಲ 50 ಮೀ, ಹೊರಗಡೆ ಎತ್ತರ 198 ಅಡಿ ಮತ್ತು ಒಳಗಡೆ ಎತ್ತರ 175 ಅಡಿ ಇದ್ದು ಮೇಲಿನ ಗೋಲಾಕಾರದ ಗುಂಬಜ್ 39 ಮೀ (124 ಅಡಿ) ವ್ಯಾಸ ಹೊಂದಿದೆ. ಅದರಂತೆ 8 ಅಂತಸ್ತುಗಳಿವೆ. ಇದು ವಿಶ್ವದ ಎರಡನೆ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್ (ಇಟಲಿಯ ರೋಮ್ ನಗರದ ಬೆಸಿಲಿಕಾ ಚರ್ಚ್ - ವಿಶ್ವದ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್). ಇದರ ವಿಶೇಷ ಆಕರ್ಷಣೆಯೆಂದರೆ ಇದರೊಳಗಿನ ಪ್ರಧಾನ ಕೊಠಡಿಯಲ್ಲಿ ಪ್ರತಿ ಶಬ್ದವೂ ಏಳು ಬಾರಿ ಪ್ರತಿಧ್ವನಿತವಾಗುತ್ತದೆ! ಹಾಗೆಯೆ ಇಲ್ಲಿರುವ "ಪಿಸುಗುಟ್ಟುವ ಶಾಲೆ"ಯಲ್ಲಿ ಅತಿ ಸಣ್ಣ ಶಬ್ದವೂ 37 ಮಿ ದೂರದಲ್ಲಿ ಸ್ಪಷ್ಟವಾಗಿ ಕೇಳಿ ಬರುತ್ತದೆ. ಇದರ ಹತ್ತಿರ ವಿಜಯಪುರ ಆದಿಲ್ ಶಾಹಿಗಳಿಗೆ ಸಂಬಂಧಿಸಿದ ವಸ್ತು ಸಂಗ್ರಾಹಾಲಯವು ಇದೆ. ವಿಜಯಪುರದ ಗೋಲಗುಂಬಜ್ ವಿಶ್ವಪ್ರಸಿದ್ಧಿಯನ್ನು ಹೊಂದಿದೆ. ವಿಶೀಷ್ಟ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಈ ರಚನೆಯನ್ನು 'ಗೋಲಗುಮ್ಮಟ'ವೆಂದು ಕೂಡ ಕರೆಯುವರು. ಮೊಘಲ್ ಸಾಮ್ರಾಜ್ಯದ ದೊರೆ ಮಹಮ್ಮದ್ ಆದಿಲ್ ಶಾಹ ನಿರ್ಮಿಸಿದ ಈ ಗುಮ್ಮಟವು ವಿಶ್ವದಲ್ಲೇ ಎರಡನೇ ದೊಡ್ಡದಾದ ಗುಮ್ಮಟವೆಂದು ಹೆಸರಾಗಿದೆ. ವಿಜಯಪುರದ ಸುಲ್ತಾನನಾಗಿದ್ದ ಮಹಮ್ಮದ್ ನು ಕ್ರಿ.ಶ. 1490 ರಿಂದ ಕ್ರಿ.ಶ.1696 ರ ಸಮಯದಲ್ಲಿ ಆಳ್ವಿಕೆ ನಡೆಸುತ್ತಿದ್ದನು. ಮೊಘಲರ ಪ್ರಸಿದ್ಧ ವಾಸ್ತುಶಿಲ್ಪಿ ಯಾಕೂತ್ ಎಂಬುವನು ಈ ಗುಮ್ಮಟವನ್ನು ಅನೇಕ ಕಾರ್ಮಿಕರೊಂದಿಗೆ ಕಟ್ಟಿದನು. 44 ಮೀಟರ್ ವ್ಯಾಸವುಳ್ಳ ಈ ಗುಮ್ಮಟವು ಯಾವುದೇ ಆಧಾರವಿಲ್ಲದೇ ಈ ಕಟ್ಟಡದಲ್ಲಿ ವಿಶೇಷ ವಾಸ್ತು ವಿನ್ಯಾಸ ದೊಂದಿಗೆ ನಿರ್ಮಾಣವಾಗಿರುವುದು ಇಂದಿಗೂ ಹಲವರ ಹುಬ್ಬೇರಿಸುತ್ತದೆ. ಈ ಗುಮ್ಮಟದ ಕಟ್ಟಡದೊಳಗೆ ಹೋದರೆ ಏನೇ ಮಾತನಾಡಿದರೂ ಏಳು ಬಾರಿ ಪ್ರತಿಧ್ವನಿಸುತ್ತದೆ. ಇದು ಇಂದಿಗೂ ಎಲ್ಲರಿಗೂ ಅಚ್ಚರಿಯ ವಿಷಯವಾದರೂ ಪ್ರವಾಸಿಗರು ಇಲ್ಲಿ ಉಂಟಾಗುವ ಪ್ರತಿಧ್ವನಿಯನ್ನು ಕೇಳಿಯೇ ಅನುಭವಿಸಬೇಕು. ಮೊಘಲರ ರಾಜ ಆದಿಲ್ ಶಾಹ ಮತ್ತು ಆತನ ರಾಣಿ ಈ ಗುಮ್ಮಟದಲ್ಲಿ ಪರಸ್ಪರ ಮಾತನಾಡಲು ಈ ಪ್ರತಿಧ್ವನಿಯನ್ನು ಬಳಸುತ್ತಿದ್ದರು ಎಂದು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ ಇಲ್ಲಿ ನಡೆಯುತ್ತಿರುವ ಸಂಗೀತ ಕಾರ್ಯಕ್ರಮಗಳನ್ನು ಕೇಳಲು ಆಗಮಿಸುವ ಎಲ್ಲರಿಗೂ ಎಲ್ಲ ಕಡೆಗಳಿಂದಲು ಕೇಳುವಂತಾಗುತ್ತಿತ್ತು ಎಂಬುದು ದಾಖಲಾಗಿದೆ. ಈ ಮಸೀದಿಯು 8 ಅಂತಸ್ತುಗಳ ಕಟ್ಟಡವಾಗಿದ್ದು ನಾಲ್ಕು ಸ್ತಂಭಗೋಪುರಗಳನ್ನೊಳಗೊಂಡಿದೆ. ಅವುಗಳಿಗೆ ವಿಶೀಷ್ಠ ರೀತಿಯಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಸುಂದರವಾದ ಹೂದೋಟದಲ್ಲಿ ನಿರ್ಮಾಣಗೊಂಡ ಈ ಗೋಲಗುಮ್ಮಟ ಕಟ್ಟಡವು 1700 ಸೆ.ಮೀ.ವಿಸ್ತೀರ್ಣ ಹೊಂದಿದೆ. 51 ಮೀಟರ್ ಎತ್ತರವಿದೆ. ;ಇಬ್ರಾಹಿಮ್ ರೋಜಾ: ಇದು ಇಬ್ರಾಹಿಮ್ ಆದಿಲ್ ಶಾ (ಆಳ್ವಿಕೆ: 1580-1627) ಮತ್ತು ಆತನ ರಾಣಿಯಾದ ತಾಜ್ ಸುಲ್ತಾನಳ ಗೋರಿ. ಇದನ್ನು 1627 ರಲ್ಲಿ ನಿರ್ಮಿಸಿದ್ದಾರೆ. ಒಂದೇ ಶಿಲೆಯಲ್ಲಿ ಕಟ್ಟಲ್ಪಟ್ಟ ರೋಜಾ ತನ್ನ ಉದ್ದಳತೆಯ ಸಮರೂಪತೆಗೆ ಹೆಸರಾಗಿದೆ. ಇದರ ಶಿಲ್ಪಿ ಮಲಿಕ್ ಸಂದಾಲ್ ಇರಾನ್ ದೇಶದವನಾಗಿದ್ದು, ಶಿಲ್ಪಿಯ ಗೋರಿಯೂ ಸಹ ಇಲ್ಲಿಯೇ ಇದೆ. ಇದರ ವಿನ್ಯಾಸ ಮುಂದೆ ಪ್ರಸಿದ್ಧ [[ತಾಜ್ ಮಹಲ್]] ನ ವಿನ್ಯಾಸಕ್ಕೆ ಸ್ಫೂರ್ತಿಯಾಯಿತೆಂಬ ಹೇಳಿಕೆಯಿದೆ. ಕರ್ನಾಟಕದಲ್ಲಿರುವ ಇಸ್ಲಾಮಿಕ್ ವಾಸ್ತುಗಳಲ್ಲಿ, ಇಬ್ರಾಹಿಂ ರೋಜಾ ಅತ್ಯಂತ ಹೆಸರುವಾಸಿಯಾದುದು. ಇದರಲ್ಲಿ ಇಮ್ಮಡಿ ಇಬ್ರಾಹಿಂ ಆದಿಲ ಷಾನ ಸಮಾಧಿಯಿದೆ. ಅದರ ಸಂಗಡವೇ ಒಂದು ಮಸೀದಿಯಿದೆ. ತಾಜಮಹಲಿಗಿಂತ ಮುಂಚಿತವಾಗಿಯೇ ನಿರ್ಮಿಸಲಾದ ಈ ಸ್ಮಾರಕದಲ್ಲಿ, ತಾಜಮಹಲಿನ ಅನೇಕ ಲಕ್ಷಣಗಳನ್ನು ಕಾಣಬಹುದು. ಕ್ರಿ.ಶ.1580ರಿಂದ ಕ್ರಿ.1627 ರ ಕಾಲದಲ್ಲಿ ಮೊಘಲರ ದೊರೆ ಎರಡನೇ ಇಬ್ರಾಹಿಂ ಆದಿಲ್ ಶಾಹ ಮತ್ತು ಆತನ ಹೆಂಡತಿಯ ಸಮಾಧಿ ಇಲ್ಲಿದೆ. ಈ ಕಟ್ಟಡವನ್ನು ಮಲಿಕ್ ಸಂದಾಲ ಎಂಬ ವಾಸ್ತುಶಿಲ್ಪಿಯು ಕಟ್ಟಿದ್ದಾನೆ. ದಕ್ಷಿಣದ ತಾಜ್ ಮಹಲ್ ಎಂದೇ ಇದಕ್ಕೆ ಇನ್ನೊಂದು ಹೆಸರಿನಿಂದ ಕರೆಯುತ್ತಾರೆ. ಈ ಕಟ್ಟಡ ಬಲಭಾಗದಲ್ಲಿ ದೊರೆ ಇಬ್ರಾಹಿಂನ ಗೋರಿಯು ನಾಲ್ಕು ಗೋಪುರಗಳಿಂದ ಕೂಡಿದೆ ಹಾಗೂ ಒಳಗಡೆ ಐದು ಕಮಾನುಗಳನ್ನು ಹೊಂದಿರುವ ಪ್ರಾರ್ಥನಾ ಮಂದಿರವಿದೆ. ಒಳಾಂಗಣವು ಸುಂದರ ಹೂವಿನ ಚಿತ್ರಗಳಿಂದ ಅಲಂಕೃತಗೊಂಡಿದೆ. ಇದಲ್ಲದೇ ಈ ಕಟ್ಟಡವು ಸುಂದರ ಹೂತೋಟದಲ್ಲಿ ಇರುವುದರಿಂದ ಪ್ರವಾಸಿಗರಿಗೆ ಐತಿಹಾಸಿಕ ಹಿನ್ನೆಲೆಯೊಂದಿಗೆ ಸೌಂದರ್ಯ ಕೂಡ ಸವಿಯಬಹುದಾಗಿದೆ. ;ಮಲಿಕ್-ಎ-ಮೈದಾನ್ ಫಿರಂಗಿ (ಮಲಿಕ್ ತೋಪ್): ಮಲಿಕ್-ಎ-ಮೈದಾನ್ ಫಿರಂಗಿ (ಮಲಿಕ್ ತೋಪ್)ನ್ನು ಮಹಮದ್ ಬಿನ್ ಹುಸ್ಸೇನ್ ರುಮಿವು 1632 ರಲ್ಲಿ ನಿರ್ಮಿಸಿದ್ದಾನೆ. ಜಗತ್ತಿನ ಅತಿ ದೊಡ್ಡದಾದ ಫಿರಂಗಿಗಳಲ್ಲಿ ಒಂದು. ಇದು 14 (4.2 ಮೀಟರ) ಅಡಿ ಉದ್ದ, 1.5 ಮೀಟರ ವ್ಯಾಸ, 55 ಟನ್ ತೂಕ ಹೊಂದಿದೆ. ಇದನ್ನು 17 ನೇ ಶತಮಾನದಲ್ಲಿ ಅಮ್ಮದ ನಗರದಿಂದ 10 ಆನೆಗಳು, 400 ಎತ್ತುಗಳು ಮತ್ತು ನೂರಾರು ಮನುಷ್ಯರು ಎಳೆದು ತಂದಿದ್ದಾರೆ. ಈ ಫಿರಂಗಿಯನ್ನು ಯುದ್ದಕ್ಕಾಗಿ ಬಳಸಲಾಗುತ್ತಿತ್ತು. ಮಾಲಿಕ್ ಎ ಮೈದಾನ್ ಕಂಚಿನಿಂದ ಮಾಡಿದ ದೊಡ್ಡ ಫಿರಂಗಿ. ಇದರ ತೂಕ 55 ಟನ್ನುಗಳು. ಇದರ ಹೊರ ದ್ವಾರವು ಸಿಂಹದ ಆಕಾರದಲ್ಲಿದೆ. ಬಹಳ ನುಣುಪಾದ ಇದರ ಹೊರ ಮೇಲ್ಮೆಯಲ್ಲಿ ಪರ್ಶಿಯನ್ ಮತ್ತ ಅರಾಬಿಕ್ ಭಾಷೆಗಳಲ್ಲಿರುವ ಶಾಸನಗಳಿವೆ. ವಿಜಯಪುರ ನಗರದಿಂದ 3 ಕಿ.ಮೀ. ದೂರದಲ್ಲಿರುವ ಮಲಿಕ್ ಎ ಮೈದಾನವು ಇತಿಹಾಸದಲ್ಲಿ ನಡೆದ ಯುದ್ಧಗಳಿಗೆ ಮೈದಾನವಾಗಿತ್ತು ಎಂಬುದು ಇತಿಹಾಸದಲ್ಲಿ ಉಲ್ಲೇಖಗೊಂಡಿದೆ. ಈ ಮೈದಾನದ ಬಳಿ ಇರುವ ಶೇರಝಾ ಬುರ್ಜ್ ಮೇಲೆ ಇರುವ ಫಿರಂಗಿ ಪ್ರವಾಸಿಗರು ನೋಡಬಹುದು. ಈ ಫಿರಂಗಿಯು ಆ ಕಾಲದ ಮಹತ್ವದ ಕುರುಹಾಗಿದೆ ಎನ್ನಬಹುದು. ಈ ಫಿರಂಗಿಯ ತುದಿಯು ಸಿಂಹದ ಮುಖದಂತಿದ್ದು, ಬಾಯಿ ತೆರೆದು ದವಡೆಯಲ್ಲಿನ ಕೋರೆಹಲ್ಲುಗಳು ತೋರಿಸುವಂತಿದೆ. ಈ ದವಡೆ ಹಲ್ಲಿನ ಚಿಕ್ಕ ಆನೆಮರಿಯೊಂದು ಇದ್ದು ಅದನ್ನು ಸಿಂಹವು ತಿನ್ನುತ್ತಿರುವಂತೆ ಕಾಣುತ್ತದೆ. ಈ ಫಿರಂಗಿ ಮೇಲ್ಭಾಗದಲ್ಲಿ ಔರಂಗಜೇಬನ ಕುರಿತು ಕೆತ್ತಲಾಗಿದೆ. 55 ಟನ್ ಗಳಷ್ಟು ತೂಕ ಹೊಂದಿರುವ ಈ ಫಿರಂಗಿಯು 1.5 ಮೀ.ವ್ಯಾಸವನ್ನು ಹೊಂದಿ, 4.45 ಮೀಟರ್ ಉದ್ದವಿದೆ. ಈ ಫಿರಂಗಿ ಎಂತಹ ಬಿಸಿಲಿದ್ದರೂ ಶಾಖವನ್ನು ಹೀರಿಕೊಳ್ಳದೇ ತಂಪಾಗಿಯೇ ಇರುತ್ತದೆ. ಅಲ್ಲದೇ ಈ ಫಿರಂಗಿಗೆ ಯಾವುದಾದರೂ ವಸ್ತುವಿನಿಂದ ಜೋರಾಗಿ ತಟ್ಟಿದರೆ ಗಂಟೆಯ ಶಬ್ದ ಕೇಳುತ್ತದೆ. ;ಜುಮ್ಮಾ ಮಸೀದಿ: ಜುಮ್ಮಾ ಮಸೀದಿಯನ್ನು 1576ರಲ್ಲಿ ನಿರ್ಮಿಸಿದ್ದಾರೆ. ಇದರ ವಿಸ್ತೀರ್ಣ 10,800 ಸ್ಕ್ವೇರ್ ಮೀಟರ್ ಇದ್ದು ಒಂದೆ ಬಾರಿಗೆ 2500 ಜನ ಪ್ರಾರ್ಥನೆ ಮಾಡ ಬಹು ದಾಗಿದೆ. ಇಲ್ಲಿ ಮುಸ್ಲಿಂ ಧರ್ಮದ ಅನುಯಾಯಿಗಳು ಪ್ರಾರ್ಥನೆಗಾಗಿ ಉಪಯೋಗಿಸುತ್ತಿದ್ದರು. ಈ ಮಸೀದಿ ಯಲ್ಲಿ ಕುರಾನಿನ ಬಂಗಾರದ ಹೊತ್ತಿಗೆಯಿದೆ. ಮೊಘಲ ಸಾಮ್ರಾಜ್ಯದ ದೊರೆ ಒಂದನೇ ಆದಿಲ್ ಶಾಹನು ವಿಜಯಪುರದಲ್ಲಿ ಕ್ರಿ.ಶ.1557-1580 ರಲ್ಲಿ ಐತಿಹಾಸಿಕ ಜುಮ್ಮಾ ಮಸೀದಿಯನ್ನು ಕಟ್ಟಿಸಿದನು. [[ತಾಳಿಕೋಟೆ]]ಯ ಕದನವನ್ನು ಗೆದ್ದ ಸಂಭ್ರಮಾಚ ರಣೆಯ ಸಂದರ್ಭದಲ್ಲಿ ಈ ಮಸೀದಿಯನ್ನು ಕಟ್ಟಿಸಿದನು. ಸುಮಾರು 10.810 ಸೆ. ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಈ ಬೃಹತ್ತಾದ ಮಸೀದಿಯು ಸುಂದರವಾದ ಗುಮ್ಮಟದೊಂದಿಗೆ ಕಮಾನುಗಳನ್ನು ಹೊಂದಿದೆ. ಸುಮಾರು 2250 ಕ್ಕೂ ಹೆಚ್ಚು ಕಪ್ಪು ಕಲ್ಲಿನ ಹೊದಿಕೆಯನ್ನು ನೆಲದ ಮೇಲೆ ಹೊಂದಿ ಸಲಾಗಿದೆ. ಸುಮಾರು 45 ಕ್ಕೂ ಹೆಚ್ಚು ತೊಲೆಗಳ ಸಹಾಯದಿಂದ ನಿರ್ಮಿಸಿ, ಈರುಳ್ಳಿ ಆಕಾರದ ಗುಮ್ಮಟವಿರುವ ಈ ಮಸೀದಿಯಲ್ಲಿ ಬಂಗಾರದ ಹಾಳೆಯಲ್ಲಿ ಬರೆದ ಕುರಾನ್ ನನ್ನು ನೋಡಬಹುದಾಗಿದೆ. ಇದರಲ್ಲಿ ಒಟ್ಟು 33 ಗುಮ್ಮಟಗಳಿದ್ದು ಮಧ್ಯದ ಮಸೀದಿಯಲ್ಲಿ ನೀರಿನ ಚಿಲುಮೆ ಇದೆ. ಒಟ್ಟು ಇಲ್ಲಿ 12 ಕಮಾನುಗಳಿದ್ದು, ನಂತರ ಮೊಘಲ ದೊರೆ ಔರಂಗಜೇಬನು ಇದಕ್ಕೆ ದೊಡ್ಡ ದ್ವಾರಬಾಗಿಲನ್ನು ನಿರ್ಮಿಸಿದನು. ;ಬಾರಾ ಕಮಾನ್: ಬಾರಾ ಕಮಾನ್ನನ್ನು ಅಲಿ ರೋಜಾ 1672 ರಲ್ಲಿ ನಿರ್ಮಿಸಿದ್ದಾನೆ. ಇದನ್ನು ಹನ್ನೆರಡು ಉದ್ದ, ಹನ್ನೆರಡು ಅಗಲ ಮತ್ತು ಹನ್ನೆರಡು ಎತ್ತರದ ಅಂತಸ್ತಿನ ಕಮಾನುಗಳುಳ್ಳ ಸ್ಮಾರಕವಾಗಿ ನಿರ್ಮಿಸಲು ಯೋಜನೆ ಮಾಡಲಾಗಿತ್ತು. ಇದು ಹನ್ನೆರಡು ಕಮಾನುಗಳುಳ್ಳ ಅರ್ಧಕ್ಕೆ ನಿಲ್ಲಿಸಿದ ಸ್ಮಾರಕವಾಗಿದೆ. ಈಗಿನ ಕರ್ನಾಟಕ ರಾಜ್ಯ ದಲ್ಲಿರುವ ವಿಜಯಪುರ ಪಟ್ಟಣವು ಈಗ ಜಿಲ್ಲಾ ಪ್ರದೇಶವಾಗಿದೆ. ಹಿಂದೆ ಮೊಘಲರ್ ದೊರೆ ಎರಡನೇ ಅಲಿ ಆದಿಲ್ ಶಾಹ ನೆನಪಿಗಾಗಿ ಇಲ್ಲಿ ವಿಶಿಷ್ಟ ಬಾರಾಕಮಾನ್ ಎಂಬ ಅದ್ಭುತ ವಾಸ್ತುಶೈಲಿಯನ್ನೊಳಗೊಂಡ ಕಟ್ಟಡವನ್ನು ಕಟ್ಟಿಸಲಾಗಿದೆ. ಅದು ಅರ್ಧ ಕಾಮಗಾರಿಯಿಂದ ಇಂದಿಗೂ ಮುಕ್ತಾಯಗೊಂಡಿಲ್ಲ. ಮೊಘಲ್ ಸಾಮ್ರಾಜ್ಯದ ದೊರೆ ಅಲಿ ಆದಿಲ್ ಶಾಹ ಸಮಾಧಿಯಾಗಿರುವ ಈ ಬಾರಾಕಮಾನ್ 12 ಕಮಾನ್ ನನ್ನು ಸಮಾಧಿ ಸುತ್ತಲೂ ಕಟ್ಟಲಾಗಿದೆ. ಆದಿಲ್ ಶಾಹ ನ ಸಮಾಧಿಯನ್ನು ವಿಶಿಷ್ಟ 12 ಕಮಾನ್ ಗಳಿಂದ ನಿರ್ಮಿಸಲಾಗಿರುವುದರಿಂದಲೇ ಇದಕ್ಕೆ ಬಾರಾಕಮಾನ್ ಎಂದು ಹೆಸರು ಬಂದಿದೆ. ಈ ಕಟ್ಟಡ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಈ ಕಟ್ಟಡದ ನೆರಳು ಗೋಲ ಗುಂಬಜ್ ಮೇಲೆ ಬೀಳುತ್ತದೆ ಎಂಬ ಕಾರಣದಿಂದ ಕಟ್ಟಡ ಕಾಮಗಾರಿ ನಿಲ್ಲಿಸಲಾಗಿದೆ ಎಂದು ಇತಿಹಾಸದಲ್ಲಿ ದಾಖಲಾಗಿದೆ. ಭಾರತೀಯ ಪುರಾತತ್ವ ಸಂರಕ್ಷಣಾ ಪ್ರಾಧಿಕಾರವು ಬಾರಾಕಮಾನ್ ನ ಉಸ್ತುವಾರಿ ನೋಡಿಕೊಳ್ಳುತ್ತಿದೆ. ;ಅಸರ ಮಹಲ್: ಅಸರ ಮಹಲ್ನ್ನು 1646ರಲ್ಲಿ ಮಹಮದ್ ಆದಿಲ್ ಶಾ ನಿರ್ಮಿಸಿದ್ದಾರೆ. ಇದನ್ನು ನ್ಯಾಯಾಲಯದ ಸಂಕೀರ್ಣವಾಗಿ ಉಪಯೋಗಿಸುತ್ತಿದ್ದರು. ಇದರ ಒಳಗೆ ಮಹಿಳೆಯರಿಗೆ ಪ್ರವೇಶವಿಲ್ಲ. ಸುತ್ತಲೂ 3 ಸಣ್ಣ ಕೆರೆಗಳಿವೆ. ವಿಜಯಪುರ ಪ್ರವಾಸ ಮಾಡುವಾಗ ಮಿಠಾರಿ ಮತ್ತು ಅಸಾರ ಮಹಲ್ ಗಳನ್ನು ಕೂಡ ಪ್ರವಾಸಿಗರು ನೋಡಬಹುದು. ಈ ಸುಂದರ ಮಹಲ್ ಗಳ ಸೌಂದರ್ಯ ಕಣ್ಣಾರೆ ನೋಡಿಯೇ ಸವಿಯಬೇಕು. ಈ ಸುಂದರ ಕಟ್ಟಡಗಳು ಪ್ರವಾಸಿಗರ ಮನಸೆಳೆಯುತ್ತವೆ. ಈ ಐತಿಹಾಸಿಕ ಕಟ್ಟಡಗಳನ್ನು ಪರ್ಶಿಯನ್ ರ ಶೈಲಿಯಲ್ಲಿ ಕಟ್ಟಿಸಲಾಗಿದ್ದು ಇದರಲ್ಲಿ ನ್ಯಾಯಸ್ಥಾನವನ್ನೂ ಕೂಡ ನಿರ್ಮಿಸಲಾಗಿದೆ. ಬೃಹತ್ತಾದ ನಾಲ್ಕುಗೋಡೆಗಳಿರುವ ಈ ಮಹಲ್ ಗಳಿಗೆ ಮುಸ್ಲಿಂ ಸಮುದಾಯದವರು ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಕಟ್ಟಡದ ಒಳಗಡೆ ಮೂರು ಟ್ಯಾಂಕ್ ಗಳಿದ್ದು ಗೋಡೆಗಳನ್ನು ಸುಂದರವಾದ ಚಿತ್ರಗಳನ್ನು ಚಿತ್ರಿಸಲಾಗಿದೆ. ಈ ಕಟ್ಟಡದ ಒಳಗಿರುವ ಒಂದು ಟ್ಯಾಂಕ್ 15 ಅಡಿ ಆಳವಿದೆ. ಉಳಿದೆರಡೂ ಕೂಡ ಅಷ್ಟೇ ಪ್ರಮಾಣದ ಆಳ ಹೊಂದಿವೆ ಎನ್ನಲಾಗಿದೆ. ಪ್ರತಿ ವರ್ಷ ಇಲ್ಲಿ ಉರುಸ್ ಜರುಗುತ್ತದೆ. ಈ ಸಮಯದಲ್ಲಿ ಹಲವಾರು ಪ್ರವಾಸಿಗರು ಮತ್ತು ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ;ಗಗನ್ ಮಹಲ್: ಗಗನ್ ಮಹಲ್ನ್ನು 1560 ರಲ್ಲಿ ಅಲಿ ಆದಿಲ್ ಶಾ ನಿರ್ಮಿಸಿದ್ದಾರೆ. ಇದನ್ನು ಸ್ವರ್ಗದ ಅರಮನೆ ಅಥವಾ ದರ್ಬಾರ್ ಹಾಲ್ ಎಂದು ಕರೆಯುತ್ತಿದ್ದರು. ಒಂದು ದೊಡ್ಡದಾದ ಕಮಾನು 20 ಮೀಟರ್ ಉದ್ದವಾಗಿದ್ದು, 17 ಮೀಟರ್ ಎತ್ತರವಾದ ಮತ್ತು ಎರಡು ಚಿಕ್ಕದಾದ ಕಮಾನುಗಳನ್ನು ಮಾಡಿ ಸಂಗೀತ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಆಚರಿಸಲು ಉಪಯೋಗಿಸುತ್ತಿದ್ದರು. ವಿಜಯಪುರಕ್ಕೆ ಆಗಮಿಸುವ ಪ್ರವಾಸಿಗರು ಇಲ್ಲಿನ ಅರಮನೆ ಗಗನ ಮಹಲ್ ನೋಡಲೇಬೇಕು. ವಿಜಯಪುರ ಪಟ್ಟಣದಿಂದ 2 ಕಿ.ಮೀ. ದೂರದಲ್ಲಿರುವ ಈ ಅರಮನೆ. ಮೊಘಲ್ ಸಾಮ್ರಾಜ್ಯದ ದೊರೆ ಒಂದನೇ ಆದಿಲ ಶಾಹನು ಕ್ರಿ.ಶ.1561 ರಲ್ಲಿ ಈ ಅರಮನೆಯನ್ನು ಎರಡು ಉದ್ದೇಶಗಳಿಗೆಂದು ನಿರ್ಮಿಸಲು ಆದೇಶಿಸಿದನು. ಒಂದನೇ ಆದಿಲ ಶಾಹನು ತನ್ನ ಆರಾಮದ ಇರುವಿಕೆಗಾಗಿ ಹಾಗೂ ತನ್ನ ಆಸ್ಥಾನವನ್ನಾಗಿ ಇದೇ ಗಗನ ಮಹಲ್ ನ್ನು ಉಪಯೋಗಿಸುತ್ತಿದ್ದನೆಂದು ಇತಿಹಾಸದಲ್ಲಿ ದಾಖಲಾಗಿದೆ. ಮುಂಭಾಗದಲ್ಲಿ 21 ಮೀಟರ್ ಅಗಲದ ಬೃಹತ್ತಾದ ಕಟ್ಟಿಗೆಯ ಕಂಬಗಳು ಮತ್ತು ಗೋಡೆಗಳನ್ನು ಹೊಂದಿರುವ ಈ ಅರಮನೆಯ ಆವರಣವು ಆದಿಲ ಶಾಹನ ಆಸ್ತಾನವಾಗಿತ್ತು. ಅರಮನೆಯ ಮೊದಲನೇ ಮಹಡಿಯು ಗಣ್ಯ ವ್ಯಕ್ತಿಗಳ ಮತ್ತು ತನ್ನ ವಿಶೇಷ ಅತಿಥಿಗಳಿಗೆಂದು ಮೀಸಲಾಗಿರಿಸಿದ್ದನೆಂಬುದು ಇತಿಹಾಸದಲ್ಲಿ ಉಲ್ಲೇಖವಾಗಿದೆ.ವಿಜಯಪುರದಲ್ಲಿನ ಎಲ್ಲ ಕಮಾನುಗಳಲ್ಲಿಯೇ ಈ ಅರಮನೆಯಲ್ಲಿರುವ ಕಮಾನು ಅತೀ ದೊಡ್ಡದಾದ ಮತ್ತು ಎತ್ತರವಾದ ಅಗಲವಾದ ಕಮಾನು ಎಂದು ದಾಖಲಾಗಿದೆ. ಸದ್ಯ ಈ ಕಮಾನ್ ಹೆಚ್ಚುಕಮ್ಮಿ ಪಳೆಯುಳಿಕೆಯಂತಾಗಿರುವುದರಿಂದ ಇಲ್ಲಿ ಸುಂದರವಾದ ಉದ್ಯಾನವನ ಮಾಡಲಾಗಿದೆ. ಗಗನ ಮಹಲ್ ನಲ್ಲಿರುವ ದರ್ಬಾರ್ ಹಾಲ್ ನಲ್ಲಿ ದೊಡ್ಡದಾದ ಆಸ್ಥಾನವಿದೆ. ಆಸ್ಥಾನದಲ್ಲಿ ನಡೆಯುತ್ತಿದ್ದ ಎಲ್ಲ ಚಟುವಟಿಕೆಗಳನ್ನು ಅರಮನೆ ಒಳಗಿನಿಂದಲೇ ಮತ್ತು ಹೊರಗಿನಿಂದಲೂ ಕೂಡ ವೀಕ್ಷಕರು ನೋಡಲು ಅನುಕೂಲವಾಗುವಂತೆ ಈ ದರ್ಬಾರ್ ಹಾಲ್ ನ್ನು ಕಟ್ಟಲಾಗಿದೆ. ಈ ಅರಮನೆ ಗೋಡೆ ಮತ್ತು ಕಂಬಗಳಿಗೆ ವಿಶಿಷ್ಟ ರೀತಿಯಲ್ಲಿ ಚಿತ್ರಕಲೆಯನ್ನು ಬಿಡಿಸಲಾಗಿದೆ. ಇಂದಿಗೂ ಕೂಡ ಆ ಚಿತ್ರಗಳು ಪ್ರವಾಸಿಗರಿಗೆ ಮನಸೆಳೆಯುತ್ತಲಿವೆ. ;ಸಂಗೀತ ಮಹಲ್: ಸಂಗೀತ ಮಹಲ್ವು ವಿಜಯಪುರ ನಗರದ ಹೊರ ವಲಯದ ತೊರವಿ ಗ್ರಾಮದಲ್ಲಿದ್ದು ಇಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಚರಿಸುತ್ತಿದ್ದರು. ಕಮಾನ ದ ರಚನೆ ಹೊಂದಿದ ಭವ್ಯ ಕಟ್ಟಡದ ಅವಶೇಷಗಳಿರುವ ಮಹಲ್. ಇದನ್ನು ಎರಡನೇ ಇಬ್ರಾಹಿಮ್ ಆದಿಲ್ಶಾಹಿಯು ಸಂಗೀತ ಕಚೇರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಸಲುವಾಗಿ ನಿರ್ಮಿಸಿದ್ದ. ಈಗಲೂ ಜಿಲ್ಲಾಡಳಿತ ನವರಸಪುರ ಸಂಗೀತ ಉತ್ಸವ ಎಂಬ ಜಿಲ್ಲಾ ಮಟ್ಟದ ಉತ್ಸವವನ್ನು ನಡೆಸುತ್ತದೆ. ಬಿಜಾಪುರಿನ ಪಶ್ಚಿಮಕ್ಕೆ ಸುಮಾರು 8 ಕಿ.ಮೀ ದೂರದಲ್ಲಿರುವ [[ತೊರವಿ]] ಎಂಬ ಗ್ರಾಮದಲ್ಲಿ ನೆಲೆಸಿದೆ ಈ ಸಂಗೀತ ಮಹಲ್. ಹಿಂದೆ ಇದೊಂದು ಸಂಗೀತ ಹಾಗು ನೃತ್ಯಗಳಿಗೆ ಮೀಸಲಾಗಿದ್ದ ಅರಮನೆಯಾಗಿತ್ತೆಂದು ಊಹಿಸಲಾಗಿದೆ. ಅಲ್ಲದೆ ಇದೆ ಸ್ಥಳದಲ್ಲೆ ಪ್ರತಿ ವರ್ಷ (ಜನವರಿ/ಫೆಬ್ರುವರಿ) ಪ್ರಸಿದ್ಧ ನವರಸಪುರ ಸಂಗೀತ ಉತ್ಸವವನ್ನು ಆಯೋಜಿಸಲಾಗುತ್ತದೆ. ಅಲ್ಲದೆ ತೊರವಿಯ ಈ ಸಂಗೀತ್ ಮಹಲ್ ಬಳಿಯಲ್ಲೆ ಭೂಗತವಾದ ನರಸಿಂಹನ ದೇವಾಲಯ ಹಾಗು ಲಕ್ಷ್ಮಿ ದೇವಿಯ ದೇವಸ್ಥಾನಗಳಿವೆ. ವಿಜಯಪುರದ ಜನರು ಪ್ರತಿ ಶನಿವಾರ ಈ ಎರಡೂ ದೇವಸ್ಥಾನಗಳಿಗೆ ಭೇಟಿ ನೀಡುವುದು ರೂಢಿ. ;ಉಪ್ಪಲಿ ಬುರಜ್: ಉಪ್ಪಲಿ ಬುರಜ್ನ್ನು 1584 ರಲ್ಲಿ ಹೈದರ ಖಾನ್ನು ನಿರ್ಮಿಸಿದ್ದಾನೆ. ಇದು 24 ಮೀಟರ್ ಎತ್ತರವಾಗಿದ್ದು ಇದರ ಮೇಲೆ 9 ಅಡಿ ಮತ್ತು 8.5 ಅಡಿ ಉದ್ದವಿರುವ ಎರಡು ಫಿರಂಗಿಗಳಿವೆ. ಇದಕ್ಕೆ ಹೈದರ ಬುರಜ್ ಎಂತಲೂ ಕರೆಯುತ್ತಾರೆ. ಇದು 80 ಪುಟ್ ಎತ್ತರವಿರುವ ವಿಶಿಷ್ಟ ಶೈಲಿಯ ಮಿನಾರ್ ಆಗಿದೆ. ಬೃಹದಾಕಾರದ ಕಲ್ಲುಗಳಿಂದ ನಿರ್ಮಿಸಲಾದ ಈ ಉಪಲಿ ಬುರ್ಜ್ ನ್ನು ಹಳೆಯ ಯುದ್ಧ ಸಾಮಗ್ರಿಗಳನ್ನು ಇಡಲು ಬಳಸಲಾಗುತ್ತಿತ್ತಂತೆ. ಮೊಘಲರು ಇಲ್ಲಿ ಗುಂಡು, ಮದ್ದು, ತೋಪು, ತುಪಾಕಿ ಮತ್ತಿತರ ಯುದ್ಧ ಸಾಮಗ್ರಿಗಳನ್ನು ಇಲ್ಲಿ ಸಂಗ್ರಹಿಸಿಡುತ್ತಿದ್ದರು. ಉಪಲಿ ಬುರ್ಜ್ ಹತ್ತಲು ಕಲ್ಲಿನಲ್ಲಿ ನಿರ್ಮಿಸಲಾದ ಮೆಟ್ಟಿಲುಗಳಿದ್ದು, ಮೇಲಿನಿಂದ ಇಡೀ ವಿಜಯಪುರ ಪಟ್ಟಣದ ಸುಂದರ ನೋಟ ಕಾಣುತ್ತದೆ. ಮೊಘಲರು ಹಿಂದೆ ತಮ್ಮ ಪ್ರದೇಶದ ಮೇಲೆ ಬರುವ ವೈರಿಗಳನ್ನು ದೂರದಿಂದಲೇ ಗುರುತಿಸಲು ಉಪಲಿ ಬುರ್ಜನ್ನು ಬಳಸಿಕೊಳ್ಳುತ್ತಿದ್ದರಂತೆ. ;ಚಾಂದ್ (ತಾಜ್) ಬೌಡಿ: ಇದು 20 ಮಿಲಿಯನ್ ಲೀಟರ್ ನೀರು ಸಂಗ್ರಹಿಸಿ ರಾಜಧಾನಿಗೆ ಪುರೈಸಲಾಗುತ್ತಿತ್ತು. ಇದನ್ನು ಅಲಿ ಆದಿಲ್ ಶಾಹಿಯು ತನ್ನ ಪತ್ನಿಯಾದ ಚಾಂದ ಬೇಬಿಯ ಸ್ಮರಣೆಗಾಗಿ ನಿರ್ಮಿಸಿದ್ದಾನೆ. ವಿಜಯಪುರಕ್ಕೆ ಭೇಟಿ ನೀಡುವ ಪ್ರವಾಸಿಗರು ಚಾಂದ ಬಾವಡಿ ಎಂದು ಕರೆಯಲಾಗುವ ಸುಂದರ ನೀರಿನ ಬಾವಿ ನೋಡಬಹುದು. ಕ್ರಿ.ಶ.1557 -1580 ರ ಮೊಘಲ ದೊರೆ ಅಲಿ ಆದಿಲ್ ಶಾಹ್ ನ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಈ ನೀರಿನ ಬಾವಿ ವಿಜಯಪುರ ಪಟ್ಟಣದ ಪುರ್ವಕ್ಕಿದೆ. ಆದಿಲ್ ಶಾಹನು ತನ್ನ ಹೆಂಡತಿ ಚಾಂದ್ ಬೀಬಿ ಹೆಸರಿನಲ್ಲಿ ನಿರ್ಮಿಸಲಾದ ಈ ನೀರಿನ ಬಾವಿ ಸುಂದರ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ವಿಜಯನಗರ ಸಾಮ್ರಾಜ್ಯದ ಪತನದ ನಂತರ ಅಲ್ಲಿನ ಪ್ರಜೆಗಳು ಭಾರೀ ಸಂಖ್ಯೆಯಲ್ಲಿ ವಿಜಯಪುರ ನಗರಕ್ಕೆ ವಲಸೆ ಬಂದರು. ಆಗ ಸಾಕಷ್ಟು ಸಂಖ್ಯೆಯಲ್ಲಿ ಬಂದ ವಲಸಿಗರ ವಸತಿ ಮತ್ತು ಇನ್ನಿತರ ಸೌಕರ್ಯಗಳನ್ನು ಆದಲಿ ಶಾಹನು ಅನುಕೂಲ ಮಾಡಿಕೊಟ್ಟನು. ಇದೇ ಸಮಯದಲ್ಲಿ 200 ಲಕ್ಷ ಮಿ.ಲೀ. ನೀರು ಸಂಗ್ರಹ ಜನರಿಗೆ ಅನುಕೂಲವಾಗಲೆಂದು 200 ಲಕ್ಷ ಮಿ.ಲೀ. ಸಾಮರ್ಥ್ಯವುಳ್ಳ ದೊಡ್ಡದಾದ ನೀರಿನ ಬಾವಿಯನ್ನು ಕಟ್ಟಿಸಿದನು. ಈ ನೀರನ ಟ್ಯಾಂಕ್ ನ ಉಸ್ತುವಾರಿ ನೋಡಿಕೊಳ್ಳಲೆಂದೇ ಹಲವಾರು ಆಳುಗಳನ್ನು ನೇಮಿಸಿ ಅವರಿಗೆ ವಸತಿಗೆ ಕೂಡ ಬಾವಿ ಹತ್ತಿರವೇ ವ್ಯವಸ್ಥೆ ಮಾಡಿದ್ದ ಕುರುಹುಗಳು ಇಂದಿಗೂ ಇಲ್ಲಿವೆ. ನಂತರದ ದಿನಗಳಲ್ಲಿ ಇದೇ ತರಹದ ಹಲವಾರು ನೀರು ಸಂಗ್ರಹ ಬಾವಿಗಳನ್ನು ವಿಜಯಪುರ ನಗರದಲ್ಲಿ ನಿರ್ಮಿಸಲಾಯಿತು. ಇಂದಿನ ದಿನಗಳಲ್ಲಿ ಈ ಚಾಂದ ಬಾವಡಿ ಹಲವಾರು ಗಣ್ಯರು ಮತ್ತು ಪ್ರವಾಸಿಗರಿಗೆ ವಿಜಯಪುರದಲ್ಲಿ ವಿಶಿಷ್ಟ ಸುಂದರ ತಾಣವಾಗಿದೆ. ;ಜೋಡ ಗುಮ್ಮಟ: ಇವು ಎರಡು ಅವಳಿ ಗುಮ್ಮಟದ ಆಕಾರದಲ್ಲಿರುವ ಅಷ್ಟಭುಜಾಕೃತಿಯ ಸಮಾಧಿಗಳಾಗಿವೆ. ಇದನ್ನು ಸೇನಾಧಿಕಾರಿಯಾದ ಖಾನ್ ಮಹಮ್ಮದ್ ಮತ್ತು ಅವನ ಆಧ್ಯಾತ್ಮಿಕ ಸಲಹೆಗಾರನಾದ ಅಬ್ದುಲ್ ರಜಾಕ್ ಖಾದ್ರಿ ನಿನಪಿಗಾಗಿ ನಿರ್ಮಿಸಲಾಗಿದೆ. ;ಮೆಹತರ ಮಹಲ್: ಈ ಮಹಲನ್ನು 1620ರಲ್ಲಿ ಮಹಮದ್ ಆದಿಲ್ ಶಾನು ಕಸಗೂಡಿಸುವರಿಗಾಗಿ ನಿರ್ಮಿಸಿದ್ದನು. ಈ ಮಹಲನ್ನು ಇಂಡೋ - ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ;ಸಾತ್ ಮಂಜಿಲ್: ಹೆಸರೆ ಹೇಳವಂತೆ ಏಳು ಅಂತಸ್ತುಗಳ್ಳುಳ್ಳ ಕಟ್ಟಡವಾಗಿದ್ದು ನೋಡಲು ಸುಂದರವಾಗಿದೆ. ;ಜಲ ಮಂಜಿಲ್: ಜಲ ಮಂಜಿಲ್ನ್ನು ರಾಣಿಯರ ಸ್ನಾನದ ಗೃಹವಾಗಿ ಉಪಯೋಗಿಸುತ್ತಿದ್ದರು. ;ಆನಂದ ಮಹಲ್: ಆನಂದ ಮಹಲ್ನ್ನು ಇಬ್ರಾಹಿಮ್ ಆದಿಲ್ ಷಾರವರು ಕಟ್ಟಿಸಿದ್ದಾರೆ. ;ಬೇಸಿಗೆ ಅರಮನೆ, ಕುಮಟಗಿ: [[ವಿಜಯಪುರ]] ನಗರದಿಂದ 20 ಕಿಮೀ ದೂರದ [[ಕುಮಟಗಿ]] ಗ್ರಾಮದ ಕೆರೆಯ ಸಮೀಪ ಎರಡು ಮತ್ತು ಕೆರೆಯ ಮಧ್ಯದಲ್ಲಿ ಆದಿಲ್ ಶಾಹಿ ಸುಲ್ತಾನರ ಕಾಲದಲ್ಲಿ ನಿರ್ಮಾಣವಾದ ಬೇಸಿಗೆ ಅರಮನೆಯಿದೆ. ;ವಿಜಯಪುರ ಕೋಟೆ: ವಿಜಯಪುರದ ಕೋಟೆ ಬಹುಶಃ ಭಾರತದ ಬೃಹತ್ ಕೋಟೆಗಳಲ್ಲೊಂದು. ವೃತ್ತಾಕಾರದಲ್ಲಿರುವ ಈ ಕೋಟೆಯ ಹೊರಸುತ್ತಿನ ಗೋಡೆಯ ಸುತ್ತಳತೆ ಸುಮಾರು 10 ಕಿ.ಮೀ. ಎಂದರೆ ಇದರ ವಿಸ್ತಾರದ ಪರಿಚಯವಾಗುತ್ತದೆ. ದೊಡ್ಡ ಕಲ್ಲುಗಳಿಂದ ಕಟ್ಟಿರುವ ಕೋಟೆ ಕೆಲವೆಡೆ 50 ಅಡಿ ಗಳಷ್ಟು ದಪ್ಪವಿದೆ. ಕೋಟೆಯ ಸುತ್ತ 50 ಅಡಿ ಅಗಲದ ಕಂದಕವಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಕೋಟೆ ಅತ್ಯಂತ ಬಲಿಷ್ಠವೆಂದೇ ಪರಿಗಣಿತವಾಗಿದೆ.ಸುಂದರ ವಾಸ್ತುಶೈಲಿಯಲ್ಲಿ ಕಟ್ಟಿರುವ ಇಲ್ಲಿನ ಕೋಟೆಯನ್ನು ಜನರು ಅರಕಿಲ್ಲಾ ಎಂದೇ ಕರೆಯುತ್ತಾರೆ. ಕ್ರಿ.ಶ. 1556 ರಲ್ಲಿ ಯೂಸೂಫ್ ಆದಿಲ್ ಶಾಹನು ಈ ಕೋಟೆಯನ್ನು ಕಟ್ಟಿಸಿದನು. ಈ ಕೋಟೆಯ ಸುತ್ತಲೂ 100 ಯಾರ್ಡ್ ಗಳಷ್ಟು ಅಗಲವಾದ ಕಂದಕವೊಂದು ನಿರ್ಮಿಸಲಾಗಿದೆ. ವೈರಿಗಳ ಆಕ್ರಮಣದಿಂದ ರಕ್ಷಣೆಗಾಗಿ ಕಟ್ಟಿಸಲಾದ ಈ ಕಂದಕವು ಸದ್ಯ ನೀರಿನ ಸಂಗ್ರಹ ಕ್ಕೆ ಬಳಸಲಾಗುತ್ತದೆ. ಈ ಕೋಟೆಯಲ್ಲಿ ದಾಳಿಯಿಂದ ಹಾನಿಗೊಳಗಾಗಿರುವ ಹಲವಾರು ಹಿಂದೂ ದೇವಾಲಯಗಳಿವೆ. ಕೋಟೆ ಗೋಡೆಯ ಎತ್ತರವು 30ರಿಂದ 50 ಅಡಿ ಇದೆ. ಕೋಟೆಗುಂಟ ದೊಡ್ಡದಾದ 96 ಬುರ್ಜ್ ಗಳಿವೆ. ಕೋಟೆಯಲ್ಲಿ 10 ಮುಖ್ಯದ್ವಾರಗಳಿದ್ದು, ಪ್ರತಿಯೊಂದು 25 ಅಡಿ ಅಗಲವಾಗಿವೆ. ವೈರಿಗಳ ಆಕ್ರಮಣದ ಸಮಯದಲ್ಲಿ ವಿಜಯಪುರದ ಮೊಘಲರು ಈ ಕೋಟೆಯನ್ನು ಬಳಸುತ್ತಿದ್ದರು. ಹಲವಾರು ಪಾಳುಬಿದ್ದ ಸ್ಮಾರಕಗಳು ಈ ಕೋಟೆಯಲ್ಲಿದ್ದು, ಹಳೆಯ ಕಾಲದ ವೈಭವವನ್ನು ನೆನಪಿಗೆ ತರಿಸುತ್ತವೆ. [[ಕರ್ನಾಟಕ]] ರಾಜ್ಯದಲ್ಲಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಮಹತ್ವದ ಪಟ್ಟಣವಾಗಿ ವಿಜಯಪುರ ಗುರುತಿಸಿಕೊಂಡಿದೆ. ಆದ್ದರಿಂದಲೇ ಹಲವಾರು ಪ್ರವಾಸಿಗರು ವಿಜಯಪುರದಲ್ಲಿನ ಗಗನ ಮಹಲ್ ಅರಮನೆ, ಸಾತ ಮಂಜಿಲ್, ಬಾರಾ ಕಮಾನ್ ಮತ್ತು ಜಲ ಮಂಜಿಲ್ ಸೇರಿದಂತೆ ಇನ್ನಿತರ ಐತಿಹಾಸಿಕ ಕಟ್ಟಡಗಳನ್ನು ನೋಡಲು ಆಗಮಿಸುತ್ತಾರೆ. ;ನೋಡಬೇಕಾದ ಸ್ಥಳಗಳು: ಒಳಕೋಟೆಯಾದ ಅರಕಿಲ್ಲಾ, ಎರಡನೇ ಇಬ್ರಾಹೀಂ ಆದಿಲ್ ಶಾ 1589ರಲ್ಲಿ ಕಟ್ಟಿಸಿದ ಅರಮನೆ ಆನಂದಮಹಲ್, ಹಳೆಯ ಹಿಂದೂ ದೇವಾಲಯಗಳ ಚಪ್ಪಡಿ, ಕಂಬ ಬಳಸಿ ದೇವಾಲಯ ವಾಸ್ತು ರೀತ್ಯ ಕಟ್ಟಲಾಗಿರುವ ಕರೀಮುದ್ದೀನನ ಮಸೀದಿ, ರಾಜಸಭಾ ಸದನ ಗಗನ್ಮಹಲ್, ಬೃಹತ್ ಕಟ್ಟಡಗಳಾದ ಸಾತ್ ಮಂಜಿಲ್, ಜಲಮಂಜಿಲ್, ಅಸಾರ್ ಮಹಲ್, ನಗರ್ಖಾನಾ, ಜಹಾಜ್ ಮಹಲ್, ಜಾಮಿ ಮಸೀದಿ, ಚಾಂದ ಬೌಡಿ, ತಾಜ್ ಬೌಡಿ ಹಾಗೂ ಇಬ್ರಾಹಿಂ ರೋಜಾ. ಇಬ್ರಾಹಿಂ ರೋಜಾದ ವಾಸ್ತುವೇ ತಾಜಮಹಲಿಗೆ ಬುನಾದಿಯೆಂದು ಹೇಳಲಾಗುತ್ತದೆ. ;ಹಿಂದೂ ಶೈಲಿಯ ದೇವಾಲಯಗಳು / ವಾಸ್ತುಶಿಲ್ಪಗಳು: ;ಶಿವಗಿರಿ (ಶಿವನ ಬೃಹತ ಪ್ರತಿಮೆ): [[Image:BijapurShivaMonument.jpg|thumb|300px|ಶಿವನ ವಿಗ್ರಹ]] ಭಾರತ ದೇಶದ ಮೂರನೇಯ ಅತಿ ಎತ್ತರದ ಶಿವನ ಪ್ರತಿಮೆಯಾಗಿದೆ. ಇದನ್ನು ಶಿವಗಿರಿ ಎಂತಲೂ ಕರೆಯುತ್ತಾರೆ. ಪ್ರತಿಮೆಯು 85(26 ಮೀಟರ್) ಅಡಿ ಎತ್ತರವಾಗಿದ್ದು ಮತ್ತು 1500 ಟನ್ ತೂಕ ಇದ್ದು ಟಿ.ಕೆ.ಪಾಟೀಲ ಬೆನಕಟ್ಟಿ ಚಾರಿಟೇಬಲ್ ಟ್ರಸ್ಟ್, ವಿಜಯಪುರ ವತಿಯಿಂದ ನಿರ್ಮಿಸಲಾಗಿದೆ. ಇದನ್ನು [[ಶಿವಮೊಗ್ಗ]] ಮೂಲದ ಬೆಂಗಳೂರಿನ ವಾಸ್ತುಶಿಲ್ಪಿಗಳಾದ ಪ್ರಶಾಂತ, ಆಚಾರ್ಯ, ರಾಜಶೇಖರ ರಾಜುರವರು ನೀಲನಕ್ಷೆಯನ್ನು ತಯಾರಿಸಿ ಕೇವಲ 13 ತಿಂಗಳಿನಲ್ಲಿ ನಿರ್ಮಿಸಿದ್ದಾರೆ. ಪ್ರತಿಮೆಯ ಕೆಳಗಡೆ ಚಿಕ್ಕ ಶಿವನ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು ಒಳಗಡೆ ಗೋಡೆಯ ಮೇಲೆ ಶಿವನ ಚರಿತ್ರೆಯನ್ನು ಬರೆಸಲಾಗಿದೆ. ಪಕ್ಕದಲ್ಲಿ 18 ಎಕರೆಯಲ್ಲಿ ಅನಾಥಾಲಯ, ವಸತಿ ಶಾಲೆ ಮತ್ತು ಬಸಂತ ಉದ್ಯಾನವನವನ್ನು ನಿರ್ಮಿಸಲಾಗಿದೆ. ಟ್ರಸ್ಟನ ಅಧ್ಯಕ್ಷರಾದ ಶ್ರೀ ಬಸಂತಕುಮಾರ ಪಾಟೀಲರು ಅವರ ತಾಯಿಯ ತುಲಾಭಾರವನ್ನು ಚಿನ್ನದಲ್ಲಿ ಮಾಡಿ(55 ಕೆ.ಜಿ ಚಿನ್ನವು 4.5 ಕೋಟಿ ಬೆಲೆಯಾಗಿತ್ತು) ಅದರಿಂದ ಬಂದ ಹಣದಲ್ಲಿ ಶಿವನ ಬೃಹತ ಪ್ರತಿಮೆಯನ್ನು ನಿರ್ಮಿಸಿ ಅಭಿವೃದ್ದಿಪಡಿಸುತ್ತಿದ್ದಾರೆ. ;ಶ್ರೀ ಸಿದ್ದೇಶ್ವರ ದೇವಾಲಯ: ವಿಜಯಪುರ ನಗರದ ಹೃದಯ ಭಾಗದಲ್ಲಿ ಸ್ಥಾಪಿತವಾಗಿದ್ದು ಪವಿತ್ರ ಹಿಂದೂ ದೇವಾಲಯವಾಗಿದೆ. ಪ್ರತಿವರ್ಷ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರತಿವರ್ಷ ಮಕರ ಸಂಕ್ರಾಂತಿ ದಿನದಂದು ಶ್ರೀ ಸಿದ್ದೇಶ್ವರ ಜಾತ್ರೆಯನ್ನು ಆಚರಿಸುತ್ತಾರೆ. ಇದೇ ಜಾತ್ರೆಯಲ್ಲಿ ದನಗಳ ಜಾತ್ರೆಯು ಕೂಡ ಜರಗುತ್ತದೆ. ಮಕರ ಸಂಕ್ರಾಂತಿಯ ರಾತ್ರಿಯಂದು ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಮದ್ದು ಸುಡುವುದು ಕಾರ್ಯಕ್ರಮವನ್ನು ಆಚರಿಸುತ್ತಾರೆ. ಈ ದೇವಾಲಯವನ್ನು ಸೋಲ್ಲಾಪುರದ ಶ್ರೀ ಸಿದ್ದರಾಮೇಶ್ವರ (ಬಸವಾದಿ ಶರಣರು) ನೆನಪಿಗಾಗಿ ನಿರ್ಮಿಸಲಾಗಿದೆ. ;ತೊರವಿ ಶ್ರೀ ನರಸಿಂಹ ದೇವಾಲಯ: ವಿಜಯಪುರ ನಗರದ ಹೊರಭಾಗದ [[ತೊರವಿ]] ಗ್ರಾಮದಲ್ಲಿ ತೊರವಿ ನರಸಿಂಹ ದೇವಾಲಯವಿದೆ. ಕುಮಾರ ವಾಲ್ಮೀಕಿಯು ಇದೇ ದೇವಾಲಯ ದಲ್ಲಿ ತೊರವಿ ರಾಮಾಯಣವನ್ನು ಕನ್ನಡದಲ್ಲಿ ರಚಿಸಿದ್ದಾನೆ. ತೊರವಿ ರಾಮಾಯಣ ಕೃತಿಯನ್ನು ದೇವಸ್ಥಾನದ ಒಳ ಆವರಣದಲ್ಲಿ ಪ್ರದರ್ಶನಕ್ಕಿಡಲಾಗಿದ್ದು ಕೃತಿಯಲ್ಲಿನ ಸಾಲುಗಳನ್ನು ದೇವಾಲಯದ ಒಳ ಆವರಣದಲ್ಲಿ ಬರೆಯಲಾಗಿದೆ. <big>ತೊರವಿ</big> ಗ್ರಾಮವು ವಿಜಯಪುರದಿಂದ ಪಶ್ಚಿಮಕ್ಕೆ 6 ಕಿ.ಮೀ. ಅಂತರದಲ್ಲಿ ಅಥಣಿಗೆ ಹೋಗುವ ಮಾರ್ಗದಲ್ಲಿರುವ ಗ್ರಾಮ. ಈ ಗ್ರಾಮದಲ್ಲಿ ಪ್ರಾಚೀನ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನವಿದೆ. ಈ ದೇವಸ್ಥಾನ ಗುಹಾಂತರ ದೇವಾಲಯದಂತೆ ಗೋಚರಿಸುತ್ತದೆ. ಆಕರ್ಷಕವಾದ ನರಸಿಂಹ ವಿಗ್ರಹ ಗಮನ ಸೆಳೆ ಯುತ್ತದೆ. 15 ನೇ ಶತಮಾನದಲ್ಲಿ ನರಹರಿ ಎಂಬ ಕವಿ, <big>ಕುಮಾರ ವಾಲ್ಮೀಕಿ</big> ಎಂಬ ಹೆಸರಿನಿಂದ ನರಸಿಂಹ ದೇವಸ್ಥಾನದಲ್ಲಿಯೇ ಕುಳಿತು <big>ತೊರವಿ ರಾಮಾಯಣ</big>ವನ್ನು ರಚಿಸಿದ ಎಂಬ ಪ್ರತೀತಿ ಇದೆ. ;ಸಹಸ್ರ ಫಣಿ ಜೈನಮಂದಿರ: ಕೇಂದ್ರ ಬಸ್ ನಿಲ್ದಾಣದಿಂದ ಪಶ್ಚಿಮಕ್ಕೆ 5 ಕಿ.ಮೀ. ದೂರದಲ್ಲಿ ಕ್ರಿ.ಶ. 5ನೇ ಶತಮಾನಕ್ಕೆ ಸೇರಿದ <big>ಸಹಸ್ರಫಣಿ ಪಾರ್ಶ್ವನಾಥ ಬಸದಿ</big> ಆಕರ್ಷಕವಾಗಿದೆ. ಈ ಬಸದಿಯು ಚೌಕಾಕಾರವಾಗಿದ್ದು, ಅರೆಮೆರಗುಗೊಳಿಸಿದ ಕಲ್ಲುಗಳಿಂದ ಕಟ್ಟಲಾಗಿದೆ. ದಕ್ಷಿಣದ ಸಣ್ಣ ಪ್ರವೇಶದ್ವಾರವು ಆಯತಾಕಾರದ ಸಭಾಂಗಣಕ್ಕೆ ಒಯ್ದು ಅದು ದೇವಸ್ಥಾನದ ಪಶ್ಚಿಮ ಗೋಡೆಯುದ್ದಕ್ಕೂ ಇರುವ ದೇವಾಲಯದ ಬಾಗಿಲುಗಳವರೆಗೂ ಚಾಚಿಕೊಂಡಿದೆ. ಇಲ್ಲಿ ಮೂರು ಜಿನ ಮೂರ್ತಿಗಳಿದ್ದು, ಮಧ್ಯದಲ್ಲಿಯ ಮೂರ್ತಿ ಸಹಸ್ರಫಣಿ ಪಾರ್ಶ್ವನಾಥರದಾಗಿದೆ. ಪಾರ್ಶ್ವನಾಥನ ತುದಿಯ ಹೆಡೆಗೆ ಹಾಲು ಎರೆದರೆ ಆ ಹಾಲು 1008 ಹೆಡೆಗಳ ಮುಖಾಂತರ ಹರಿದು ಬಂದು, ಪಾರ್ಶ್ವನಾಥನ ಮಸ್ತಕ ಮತ್ತು ಭುಜಗಳ ಮೇಲೆ ಬೀಳುವ ರೀತಿ ವಿಸ್ಮಯವಾಗಿದೆ. ;ಶ್ರೀ ಸದ್ಗುರು ರುಕ್ಮಾಂಗದ ಪಂಡಿತರ ಸಮಾಧಿ ಶ್ರೀ ಸದ್ಗುರು ರುಕ್ಮಾಂಗದ ಪಂಡಿತರ ಸಮಾಧಿ ಸ್ಥಳವು ವಿಜಯಪುರದಿಂದ ಅಗ್ನೇಯಕ್ಕೆ ೪ ಕಿ.ಮೀ. ಅಂತರದಲ್ಲಿ ಉಕ್ಕಲಿಗೆ ಹೋಗುವ ಮಾರ್ಗದಲ್ಲಿರುವ ಇದೆ. ರುಕ್ಮಾಂಗದ ಪಂಡಿತರು ಆದಿಲ್ ಶಾಹಿ ರಾಜನ ಮಾರ್ಗದರ್ಶಕರು ಮತ್ತು ಗುರುಗಳಾಗಿದ್ದರು. ;ಸಮೀಪದ ಪ್ರವಾಸಿ / ಪ್ರೇಕ್ಷಣೀಯ ಸ್ಥಳಗಳು: {{col-begin}} {{col-break}} * [[ಆಲಮಟ್ಟಿ ಆಣೆಕಟ್ಟು]] * [[ಬಸವನ ಬಾಗೇವಾಡಿ]] {{col-break}} * [[ಕೂಡಲಸಂಗಮ]] * [[ಪಟ್ಟದಕಲ್ಲು]] {{col-break}} * [[ಬಾದಾಮಿ]] * [[ಐಹೊಳೆ]] {{col-break}} * [[ಮಹಾಕೂಟ]] * [[ಕಾಖಂಡಕಿ]] {{col-break}} * [[ಯಲಗೂರ]] * [[ಬಸರಕೋಡ]] {{col-break}} * [[ಇಂಗಳೇಶ್ವರ]] * [[ಕುಮಟಗಿ]] {{col-end}} ==ಜನಸಂಖ್ಯೆ== ವಿಜಯಪುರ ಜಿಲ್ಲೆಯ ಜನಸಂಖ್ಯೆಯು 2011ನೇ ಜನಗಣತಿಯ ಪ್ರಕಾರ ಸುಮಾರು 21 ಲಕ್ಷಕ್ಕೂ ಹೆಚ್ಚು ಇದೆ. 11 ಲಕ್ಷಕ್ಕೂ ಹೆಚ್ಚು ಪುರುಷರು ಮತ್ತು 10 ಲಕ್ಷಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಅದರಂತೆ ವಿಜಯಪುರ ನಗರದ ಜನಸಂಖ್ಯೆಯು 3 ಲಕ್ಷಕ್ಕೂ ಅಧಿಕವಾಗಿದೆ. ಪ್ರತಿಶತ 70%ಗಿಂತಲು ಹೆಚ್ಚು ಜನಸಂಖ್ಯೆ ಗ್ರಾಮೀಣ ಭಾಗದಲ್ಲಿ ವಾಸವಾಗಿದ್ದಾರೆ. ಜಿಲ್ಲೆಯ ಲಿಂಗಾನುಪಾತ ಪ್ರತಿ 1000 ಪುರುಷರಿಗೆ 960 ಜನ ಮಹಿಳೆಯರಿದ್ದಾರೆ. [[ಕರ್ನಾಟಕ]]ದಲ್ಲಿ 3.56% ಜನಸಂಖ್ಯೆ ಹೊಂದಿದೆ. ಜಿಲ್ಲೆಯ ಜನಸಾಂದ್ರತೆಯು 2011ನೇ ಜನಗಣತಿಯ ಪ್ರಕಾರ 207 ಜನ ಪ್ರ.ಚ.ಕಿ.ಮೀ. ವಿಜಯಪುರ ಜಿಲ್ಲೆಯು ಒಟ್ಟಾರೆಯಾಗಿ 10,498 ಚ.ಕಿ.ಮೀ ಪ್ರದೇಶವನ್ನು ಹೊಂದಿದೆ. [[ಚಿತ್ರ:Karnataka_districts.jpg|right|300px|ಕರ್ನಾಟಕದ ಜಿಲ್ಲೆಗಳು]] [[File:Bijapur in Karnataka (India).svg|thumb|ಕರ್ನಾಟಕ ನಕಾಶೆಯಲ್ಲಿ ವಿಜಯಪುರ ಜಿಲ್ಲೆ]] {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" style = "text-align:center" | ಕ್ರ.ಸಂ. | width="300" style = "text-align:center" | ವಿವರಣೆ | width="70" style = "text-align:center" | 2011 | width="70" style = "text-align:center"| 2001 |- valign="bottom" |1 |ಒಟ್ಟು ಜನಸಂಖ್ಯೆ |21,77,331 |18,06,918 |- valign="bottom" |2 |ಪುರುಷರು |11,11,022 |9,26,424 |- valign="bottom" |3 |ಮಹಿಳೆಯರು |10,66,309 |8,80,494 |- valign="bottom" |4 |ಜನಸಂಖ್ಯಾ ಬೆಳವಣಿಗೆ |20.50% |17.51% |- valign="bottom" |5 |ಪ್ರದೇಶ(ಚ.ಕಿ.ಮೀ) |10,498 |10,498 |- valign="bottom" |6 |ಜನಸಾಂದ್ರತೆ/(ಚ.ಕಿ.ಮೀ) |207 |172 |- valign="bottom" |7 |ಕರ್ನಾಟಕ ಜನಸಂಖ್ಯೆಯ ಅನುಪಾತ |3.56% |3.42% |- valign="bottom" |8 |ಲಿಂಗಾನುಪಾತ(ಪ್ರತಿ 1000 ಪುರುಷರಿಗೆ) |960 |950 |- valign="bottom" |9 |ಮಕ್ಕಳ ಲಿಂಗಾನುಪಾತ(ಪ್ರತಿ 1000 ಪುರುಷರಿಗೆ) |931 |928 |- valign="bottom" |10 |ಸರಾಸರಿ ಸಾಕ್ಷರತೆ |67.15% |57.01% |- valign="bottom" |11 |ಪುರುಷರ ಸಾಕ್ಷರತೆ |77.21% |69.94% |- valign="bottom" |12 |ಮಹಿಳಾ ಸಾಕ್ಷರತೆ |56.72% |43.47% |- valign="bottom" |13 |ಒಟ್ಟು ಮಕ್ಕಳ ಜನಸಂಖ್ಯೆ (1-6 ವರ್ಷ) |3,18,406 |2,86,831 |- valign="bottom" |14 |ಗಂಡು ಮಕ್ಕಳ ಜನಸಂಖ್ಯೆ (1-6 ವರ್ಷ) |1,64,856 |1,48,750 |- valign="bottom" |15 |ಹೆಣ್ಣು ಮಕ್ಕಳ ಜನಸಂಖ್ಯೆ (1-6 ವರ್ಷ) |1,53,550 |1,38,081 |- valign="bottom" |16 |ಅಕ್ಷರಸ್ಥರು |12,48,268 |8,66,561 |- valign="bottom" |17 |ಪುರುಷ ಅಕ್ಷರಸ್ಥರು |7,30,566 |5,43,869 |- valign="bottom" |18 |ಮಹಿಳಾ ಅಕ್ಷರಸ್ಥರು |5,17,702 |3,22,692 |- valign="bottom" |19 |ಒಟ್ಟು ಮಕ್ಕಳ ಪ್ರಮಾಣ(1-6 ವರ್ಷ) |14.62% |15.87% |- valign="bottom" |20 |ಗಂಡು ಮಕ್ಕಳ ಪ್ರಮಾಣ(1-6 ವರ್ಷ) |14.84% |16.06% |- valign="bottom" |21 |ಹೆಣ್ಣು ಮಕ್ಕಳ ಪ್ರಮಾಣ(1-6 ವರ್ಷ) |14.40% |15.68% |} ==ಧರ್ಮಗಳು== {{bar box |title=ವಿಜಯಪುರ ಜಿಲ್ಲೆಯಲ್ಲಿರುವ ಧರ್ಮಗಳು |titlebar=orange |left1=ಧರ್ಮ |right1=ಪ್ರತಿಶತ |float=right |bars= {{bar percent|[[ಹಿಂದೂ]]|Green|65}} {{bar percent|[[ಮುಸ್ಲಿಂ]]|orange|29}} {{bar percent|[[ಜೈನ]]|Pink|4.6}} {{bar percent|[[ಕ್ರೈಸ್ತ]]|Aqua|0.6}} {{bar percent|ಇತರೆ|Blue|0.4}} }} ವಿಜಯಪುರ ಜಿಲ್ಲೆಯಲ್ಲಿ ಹಿಂದೂ, ಮುಸ್ಲಿಂ, ಕ್ರಿಸ್ಟಿಯನ್ ಹಾಗೂ ಜೈನ ಧರ್ಮದ ಜನರಿದ್ದಾರೆ. {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" style = "text-align:center" | ಕ್ರ.ಸಂ. | width="100" style = "text-align:center" | ಧರ್ಮ | width="70" style = "text-align:center" | ಪ್ರತಿಶತ |- valign="bottom" style = "text-align:center" |1 |ಹಿಂದೂ |65 % |- valign="bottom" style = "text-align:center" |2 |ಮುಸ್ಲಿಂ |29 % |- valign="bottom" style = "text-align:center" |3 |ಜೈನ |4.6 % |- valign="bottom" style = "text-align:center" |4 |ಕ್ರೈಸ್ತ |0.6 % |- valign="bottom" style = "text-align:center" |5 |ಇತರೆ |0.4 % |} ==ಭಾಷೆಗಳು== ವಿಜಯಪುರ ಜಿಲ್ಲೆಯ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ [[ಹಿಂದಿ]], [[ಮರಾಠಿ]], [[ಉರ್ದು]] ಹಾಗೂ [[ಇಂಗ್ಲೀಷ್]] ಭಾಷೆಗಳನ್ನು ಮಾತನಾಡುತ್ತಾರೆ. ಅದರಂತೆ ಲಂಬಾಣಿ ಜನಾಂಗದವರು ಲಂಬಾಣಿ ಭಾಷೆಯನ್ನು ಮಾತನಾಡುತ್ತಾರೆ. ==ಪ್ರಮುಖ ವ್ಯಕ್ತಿಗಳು== {{col-begin}} {{col-break}} * [[ಅಣ್ಣ ಬಸವಣ್ಣ]] * [[ಕುಮಾರ ವಾಲ್ಮೀಕಿ]] * [[ಡಾ. ಮುರಿಗೆಪ್ಪ ಚನ್ನವೀರಪ್ಪ ಮೋದಿ]] * [[ಚೆನ್ನಬಸಪ್ಪ ಅಂಬಲಿ]] * [[ಫ.ಗು.ಹಳಕಟ್ಟಿ]] * [[ಶಿಂಪಿ ಲಿಂಗಣ್ಣ]] * [[ಶ್ರೀ ಸಿದ್ದೇಶ್ವರ ಸ್ವಾಮಿಜಿಗಳು]] * [[ಶ್ರೀ ಗುರು ಚಕ್ರವರ್ತಿ ಸದಾಶಿವ ಮೂರ್ತಿ]] * [[ಶ್ರೀ ಬಂಥನಾಳ ಶಿವಯೋಗಿಗಳು]] * [[ಶ್ರೀ ಖಾಸ್ಗತೇಶ್ವರ ಮಹಾಸ್ವಾಮಿಜಿಗಳು]] * [[ರಮಾನಂದ ತೀರ್ಥ ಮಹಾರಾಜರು]] * [[ಗಣಪತರಾವ್ ಮಹಾರಾಜ]] * [[ಆಲೂರು ವೆಂಕಟ ರಾವ್]] * [[ಎಂ.ಎಂ.ಕಲಬುರ್ಗಿ]] * [[ರೇ.ಚ.ರೇವಡಿಗಾರ]] {{col-break}} * [[ಸುಧಾ ಮೂರ್ತಿ]] * [[ಅರವಿಂದ ಮಾಲಗತ್ತಿ]] * [[ಕುಸುಮಾಕರ ದೇವರಗೆಣ್ಣೂರು]] * ರಾಜು ತಾಳಿಕೋಟಿ * [[ಡಾ. ಸರಸ್ವತಿ ಚಿಮ್ಮಲಗಿ]] * ಸುನಿಲಕುಮಾರ ದೇಸಾಯಿ * [[ಶಂಕರ ಮಹಾದೇವ ಬಿದರಿ]] * [[ಶಂ.ಗು.ಬಿರಾದಾರ]] * ಶರಣಪ್ಪ ಕಂಚಾಣಿ * ರವೀಂದ್ರ ಹಂದಿಗನೂರ * ನಟಕೇಸರಿ ಸಿದ್ರಾಮಪ್ಪ * [[ಅಮಿರಬಾಯಿ ಕರ್ನಾಟಕಿ]] * ವೆಂಕಣ್ಣ ನಾಯಕ * [[ಕೃಷ್ಣ ಗೋಪಾಲ ಜೋಶಿ]] * [[ಎಂ.ಬಿ.ಪಾಟೀಲ]] {{col-break}} * [[ಬಸನಗೌಡ ಆರ್. ಪಾಟೀಲ್]] * [[ರಮೇಶ್ ಜಿಗಜಿಣಗಿ]] * ಶಿವಾನಂದ ಹಿರೇಮಠ * [[ಬಸಂತಕುಮಾರ ಪಾಟೀಲ]] * [[ಸ.ಜ.ನಾಗಲೋಟಿ ಮಠ]] * [[ಎಚ್ ಬಿ ವಾಲೀಕಾರ]] * [[ಆರ್. ಆರ್. ಹಂಚಿನಾಳ]] * [[ಕೃಷ್ಣ ಕೊಲ್ಹಾರ ಕುಲಕರ್ಣಿ]] * [[ಜಿ.ವಿ.ಕುಲಕರ್ಣಿ]] * [[ಪಿ.ಬಿ.ಧುತ್ತರಗಿ]] * [[ಬಸವರಾಜ ಡೋಣೂರ]] * [[ಕೃಷ್ಣಮೂರ್ತಿ ಪುರಾಣಿಕ]] * [[ರಾಮಚಂದ್ರ ಕೊಟ್ಟಲಗಿ]] * [[ಕೆ.ಎನ್.ಸಾಳುಂಕೆ]] * [[ಪಂಡರಿನಾಥಾಚಾರ್ಯ ಗಲಗಲಿ]] {{col-break}} * [[ಶಾಂತಾ ಇಮ್ರಾಪುರ]] * ಪ್ರೊ.ಬಿ.ಆರ್.ಪೋಲೀಸಪಾಟೀಲ * ಪ್ರೊ.ಶಿವರುದ್ರ ಕಲ್ಲೋಳಕರ್ * ಶಿವನಗೌಡ ಕೋಟಿ * [[ಮಲ್ಲಿಕಾರ್ಜುನ ಸಿಂದಗಿ]] * [[ಪ್ರೊ.ಎನ್.ಜಿ.ಕರೂರ]] * ಗೋಪಾಲ ಪ್ರಹ್ಲಾದರಾವ ನಾಯಕ * [[ಇಂದುಮತಿ ಸಾಲಿಮಠ]] * [[ರಂಜಾನ ದರ್ಗಾ]] * ಶರಣಪ್ಪ ಇಜೇರಿ * [[ಮಧುರಚೆನ್ನ]] * [[ಗುರುಲಿಂಗ ಕಾಪಸೆ]] * [[ಚನ್ನಪ್ಪ ಬ ಪಟ್ಟಣದ]] * [[ಶಶಿಕಲಾ ವೀರಯ್ಯಸ್ವಾಮಿ]] * [[ಶಾಂತಾದೇವಿ ಕಣವಿ]] {{col-end}} ==ಸಂಸ್ಕೃತಿ== [[File:Lambaniwomen.jpg|thumb|ಲಂಬಾಣಿ ಜನಾಂಗದ ಮಹಿಳೆ]] [[File:Uttar Karnataka food.JPG|thumb|ಉತ್ತರ ಕರ್ನಾಟಕದ ಊಟ]] [[ಚಿತ್ರ:scan0038.jpg|thumb|ಕೃಷ್ಣ ಗೋಪಾಲ ಜೋಶಿ]] ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ.ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ. ಮಹಿಳೆ ಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ. ಜಿಲ್ಲೆಯಲ್ಲಿ ಲಂಬಾಣಿ ಜನಾಂಗವು ವಿಶೇಷವಾಗಿದೆ. ==ಕಲೆ== ಲಾವಣಿ ಪದಗಳು, ಡೊಳ್ಳು ಕುಣಿತ, ಗೀಗೀ ಪದಗಳು, ಹಂತಿ ಪದಗಳು ಮತ್ತು ಮೊಹರಮ್ ಹೆಜ್ಜೆ ಕುಣಿತ ಮುಂತಾದವುಗಳು ಈ ನಾಡಿನ ಕಲೆಯಾಗಿದೆ. ==ಹಣಕಾಸು== ಜಿಲ್ಲೆಯಲ್ಲಿ ಅನೇಕ ಹಣಕಾಸು ಸಂಸ್ಥೆಗಳು ಕಾರ್ಯಾನಿರ್ವಹಿಸುತ್ತವೆ. ವಿಜಯಪುರ ನಗರದ [[ಬಸವನ ಬಾಗೇವಾಡಿ]] ರಸ್ತೆಯ ಇಬ್ರಾಹಿಮಪುರ ಗೇಟಿನ ಬಳಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಕಚೇರಿಯಿದೆ. ==ಆರ್ಥಿಕತೆ== ಜಿಲ್ಲೆಯಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದಿದೆ. ==ವ್ಯಾಪಾರ== ವಿಜಯಪುರ ನಗರವು ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿದೆ. ಜಿಲ್ಲೆಯ ಚಡಚಣ ಪಟ್ಟಣವು ಜವಳಿ ಉದ್ಯಮಕ್ಕೆ ಪ್ರಸಿದ್ದಿಯಾಗಿದೆ. ==ಉದ್ಯೋಗ== ಜಿಲ್ಲೆಯಲ್ಲಿ ಫಲವತ್ತಾದ ಭೂಮಿ ಇದುವುದರಿಂದ ಸುಮಾರು 70% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಜಿಲ್ಲೆಯ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ತಯಾರಿಕೆ, ಕುರಿ ಮತ್ತು ಆಡು ಸಾಕಾಣಿಕೆ ಉಪ ಕಸುಬುಗಳಾಗಿವೆ. ==ಬ್ಯಾಂಕುಗಳು== [[ಚಿತ್ರ:Gv2 08072008.jpg|thumb|right|ಡಾ.ಜಿ.ವಿ.ಕುಲಕರ್ಣಿ]] ಜಿಲ್ಲೆಯಲ್ಲಿ ಸರ್ಕಾರಿ ರಾಷ್ತ್ರೀಕೃತ, ಸಹಕಾರಿ, ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕುಗಳು ಕಾರ್ಯಾನಿರ್ವಹಿಸುತ್ತವೆ <big>ರಾಷ್ತ್ರೀಕೃತ ಬ್ಯಾಂಕುಗಳು</big> * <big>ಎಸ್.ಬಿ.ಐ.ಬ್ಯಾಂಕ್</big> - ವಿಜಯಪುರ(ಆದರ್ಶ ನಗರ, ಜಲನಗರ, ಟ್ರೇಜರಿ ಶಾಖೆ, ಚಾಲುಕ್ಯ ನಗರ, ಬಿ.ಎಲ್.ಡಿ.ಎ. ಆವರಣ, ತೊರವಿ, ರೈಲ್ವೆ ನಿಲ್ದಾಣ), [[ಆಲಮಟ್ಟಿ]] ಡ್ಯಾಮ್ ಸೈಟ್, [[ಬಸರಕೋಡ]], [[ದೇವರ ಹಿಪ್ಪರಗಿ]], [[ಕನ್ನೂರ]], [[ಇಂಡಿ]], [[ಸಿಂದಗಿ]], [[ಬಸವನ ಬಾಗೇವಾಡಿ]], [[ಚಡಚಣ]], [[ಕೊಲ್ಹಾರ]],[[ಚಿತ್ತಾಪುರ]], [[ಮುದ್ದೇಬಿಹಾಳ]], [[ನಿಡಗುಂದಿ]], [[ಕೊಡಗಾನೂರ]], [[ನಿಡೋಣಿ]], [[ತೊರವಿ]], [[ಹಿಟ್ನಳ್ಳಿ]], [[ಕೂಡಗಿ]] * <big>ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್</big> - ವಿಜಯಪುರ, [[ಇಟಗಿ]], [[ಬಸವನ ಬಾಗೇವಾಡಿ]], [[ಕೊಲ್ಹಾರ]], [[ಮಸೂತಿ]], [[ಮುಳವಾಡ]], [[ಮುತ್ತಗಿ]], [[ಉಕ್ಕಲಿ]], [[ನಿಡಗುಂದಿ]], [[ಅರ್ಜುಣಗಿ]], [[ಹೊನವಾಡ]], [[ಹೊನ್ನುಟಗಿ]], [[ಕನಮಡಿ]], [[ಜೈನಾಪುರ]], [[ನಾಗಠಾಣ]], [[ಸಾರವಾಡ]], [[ತಿಕೋಟಾ]], [[ಜಂಬಗಿ]], [[ಬಬಲೇಶ್ವರ]], [[ಸಿಂದಗಿ]], [[ಮಲಘಾಣ]], [[ಭತಗುಣಕಿ]], [[ಧೂಳಖೇಡ]], [[ಇಂಡಿ]], [[ಜಿಗಜಿವಣಿ]], [[ಲೋಣಿ ಬಿ.ಕೆ.]], [[ನಾದ ಬಿ.ಕೆ.]], [[ಚಡಚಣ]], [[ಆಲೂರ]],[[ಮಿಣಜಗಿ]], [[ತಾಳಿಕೋಟಿ]], [[ಆಲಮೇಲ]], [[ಅಸ್ಕಿ]], [[ಬಳಗಾನೂರ]], [[ಚಾಂದಕವಟೆ]],[[ಚಿಕ್ಕ ರೂಗಿ]], [[ದೇವಣಗಾಂವ]], [[ದೇವರ ನಾವದಗಿ]], [[ಗಬಸಾವಳಗಿ]], [[ಗುಬ್ಬೆವಾಡ]], [[ಗೊಲಗೇರಿ]], [[ಜಲವಾಡ]], [[ಕನ್ನೊಳ್ಳಿ]], [[ಕೊಂಡಗುಳಿ]], [[ಯಂಕಂಚಿ]], [[ಯರಗಲ್ಲ ಬಿ.ಕೆ.]], [[ದೇವರಗೆಣ್ಣೂರ]], [[ಮೊರಟಗಿ]], [[ತೊರವಿ]], [[ಗುಣದಾಳ]]. * <big>ಸಿಂಡಿಕೇಟ್ ಬ್ಯಾಂಕ್</big> - ವಿಜಯಪುರ, [[ಅಥರ್ಗಾ]], [[ಅಗರಖೇಡ]], [[ಬಿಜ್ಜರಗಿ]], [[ಚಡಚಣ]], [[ದೇವರ ಹಿಪ್ಪರಗಿ]], [[ದೇವರ ನಿಂಬರಗಿ]], [[ಹರನಾಳ]], [[ಹಿರೇಮುರಾಳ]], [[ಹೊಸೂರ]], [[ಕಾಳಗಿ]], [[ಹೂವಿನ ಹಿಪ್ಪರಗಿ]], [[ಢವಳಗಿ]], [[ಗೊಳಸಂಗಿ]], [[ಹೊನಗನಹಳ್ಳಿ]], [[ಹೊರ್ತಿ]], [[ಇಂಡಿ]], [[ಕೊರವಾರ]], [[ಲಚ್ಯಾಣ]], [[ಮಮದಾಪುರ]], [[ಮುದ್ದೇಬಿಹಾಳ]], [[ಬಸವನ ಬಾಗೇವಾಡಿ]], [[ನಾಲತವಾಡ]], [[ನಿಂಬಾಳ ಕೆ.ಡಿ.]], [[ರೋಣಿಹಾಳ]],[[ಸಿಂದಗಿ]], [[ತಾಳಿಕೋಟಿ]], [[ವಂದಾಲ]], [[ಯಲಗೂರ]], [[ಯಾಳವಾರ]], [[ಕೋಳೂರ]], [[ತೊರವಿ]], [[ಯರಝರಿ]]. * <big>ಐ.ಡಿ.ಐ.ಬಿ.ಬ್ಯಾಂಕ್</big> - ವಿಜಯಪುರ, [[ಹೂವಿನ ಹಿಪ್ಪರಗಿ]], [[ಮುದ್ದೇಬಿಹಾಳ]] * <big>ಎಸ್.ಬಿ.ಎಮ್.ಬ್ಯಾಂಕ್</big> - ವಿಜಯಪುರ, [[ಮುದ್ದೇಬಿಹಾಳ]], [[ಸಿಂದಗಿ]], [[ಬಸವನ ಬಾಗೇವಾಡಿ]], [[ತಾಳಿಕೋಟ]] * <big>ಎಸ್.ಬಿ.ಎಚ್.ಬ್ಯಾಂಕ್</big> - ವಿಜಯಪುರ * <big>ಕೆನರಾ ಬ್ಯಾಂಕ್</big> - ವಿಜಯಪುರ, [[ಮನಗೂಳಿ]], [[ತೆಲಗಿ]], [[ಬಸವನ ಬಾಗೇವಾಡಿ]], [[ಆಲಮೇಲ]], [[ಮುದ್ದೇಬಿಹಾಳ]], [[ಮಸಬಿನಾಳ]] * <big>ಕಾರ್ಪೋರೇಶನ್ ಬ್ಯಾಂಕ್</big> - ವಿಜಯಪುರ, [[ಸಿಂದಗಿ]], [[ನಿಡಗುಂದಿ]], [[ಕನ್ನೂರ]] * <big>ವಿಜಯ ಬ್ಯಾಂಕ್</big> - ವಿಜಯಪುರ, [[ಬಬಲೇಶ್ವರ]], [[ಕಲಕೇರಿ]], [[ಬಳ್ಳೊಳ್ಳಿ]], [[ಬೆಳ್ಳುಬ್ಬಿ]], [[ನಿವರಗಿ]], [[ಆಲೂರ]] * <big>ಬ್ಯಾಂಕ್ ಆಫ್ ಮಹಾರಾಷ್ಟ್ರ</big> - ವಿಜಯಪುರ, [[ಮೊರಟಗಿ]] * <big>ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ</big> - ವಿಜಯಪುರ, [[ಸಿಂದಗಿ]], [[ಹಲಸಂಗಿ]], [[ಶಿವಣಗಿ]], [[ತಾಳಿಕೋಟಿ]], [[ಕಾಖಂಡಕಿ]] * <big>ಪಂಜಾಬ್ ನ್ಯಾಶನಲ್ ಬ್ಯಾಂಕ್</big> - ವಿಜಯಪುರ * <big>ಆಕ್ಸಿಸ್ ಬ್ಯಾಂಕ್</big> - ವಿಜಯಪುರ * <big>ಬ್ಯಾಂಕ್ ಆಫ್ ಇಂಡಿಯಾ</big> - ವಿಜಯಪುರ, [[ಕಂಬಾಗಿ]], [[ಕೊಲ್ಹಾರ]], [[ಮಲಘಾಣ]] * <big>ಬ್ಯಾಂಕ್ ಆಫ್ ಬರೋಡ</big> - ವಿಜಯಪುರ, [[ಆಲಮೇಲ]] * <big>ಇಂಡಿಯನ್ ಬ್ಯಾಂಕ್</big> - ವಿಜಯಪುರ, [[ಹೊಸೂರ]] * <big>ಇಂಡಿಯನ್ ಒವರಸೀಸ್ ಬ್ಯಾಂಕ್</big> - ವಿಜಯಪುರ * <big>ದೇನಾ ಬ್ಯಾಂಕ್</big> - ವಿಜಯಪುರ * <big>ಆಂಧ್ರ ಬ್ಯಾಂಕ್</big> - ವಿಜಯಪುರ * <big>ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ</big> - ವಿಜಯಪುರ, [[ಸಾಲೋಟಗಿ]], [[ತಂಗಡಗಿ]] * <big>ಅಲಹಾಬಾದ್ ಬ್ಯಾಂಕ್</big> - ವಿಜಯಪುರ <big>ಖಾಸಗಿ ಬ್ಯಾಂಕುಗಳು</big> * <big>ಐ.ಸಿ.ಐ.ಸಿ.ಐ.ಬ್ಯಾಂಕ್</big> - ವಿಜಯಪುರ, [[ತಿಕೋಟಾ]], [[ಸಿಂದಗಿ]] * <big>ಐ.ಎನ್.ಜಿ ವೈಶ್ಯ ಬ್ಯಾಂಕ್</big> - ವಿಜಯಪುರ, [[ಬಸವನ ಬಾಗೇವಾಡಿ]], [[ಇಂಗಳೇಶ್ವರ]], [[ತಡವಲಗಾ]], [[ತಾಂಬಾ]], [[ಇಂಡಿ]] * <big>ಎಚ್.ಡಿ.ಎಪ್.ಸಿ.ಬ್ಯಾಂಕ್</big> - ವಿಜಯಪುರ * <big>ಇಂಡಸಲ್ಯಾಂಡ್ ಬ್ಯಾಂಕ್</big> - ವಿಜಯಪುರ * <big>ಕ್ಯಾತೋಲಿಕ್ ಸಿರಿಯನ್ ಬ್ಯಾಂಕ್</big> - ವಿಜಯಪುರ * <big>ಕರ್ನಾಟಕ ಬ್ಯಾಂಕ್</big> - ವಿಜಯಪುರ, [[ಆಲಮೇಲ]], [[ತಾಳಿಕೋಟಿ]], [[ಸಿಂದಗಿ]] <big>ಸಹಕಾರಿ ಬ್ಯಾಂಕುಗಳು</big> {{col-begin}} {{col-break}} * ಶ್ರೀ ಸಿದ್ದೇಶ್ವರ ಬ್ಯಾಂಕ, ವಿಜಯಪುರ * ಶ್ರೀ ಸಿದ್ದೇಶ್ವರ ಪಟ್ಟಣ ಬ್ಯಾಂಕ, ವಿಜಯಪುರ * ಸಿದ್ದಸಿರಿ ಸಹಕಾರಿ ಬ್ಯಾಂಕ, ವಿಜಯಪುರ * ಮುರಗೇಶ ನಿರಾಣಿ ಸಹಕಾರಿ ಬ್ಯಾಂಕ, ವಿಜಯಪುರ * ಕಿತ್ತೂರ ರಾಣಿ ಚೆನ್ನಮ್ಮ ಸಹಕಾರಿ ಬ್ಯಾಂಕ, ವಿಜಯಪುರ * ರೇಣುಕಾ ಸಹಕಾರಿ ಬ್ಯಾಂಕ, ವಿಜಯಪುರ * ವಿಜಯಪುರ ಜಿಲ್ಲಾ ಮಹಿಳಾ ಸಹಕಾರಿ ಬ್ಯಾಂಕ, ವಿಜಯಪುರ * ಮಹಾಲಕ್ಷ್ಮೀ ಪಟ್ಟಣ ಸಹಕಾರಿ ಬ್ಯಾಂಕ್, ವಿಜಯಪುರ * ವಿಜಯಪುರ ಸಹಕಾರಿ ಬ್ಯಾಂಕ, ವಿಜಯಪುರ * ವಿಜಯಪುರ ಜಿಲ್ಲಾ ಸರ್ಕಾರಿ ನೌಕರರ ಸಹಕಾರಿ ಬ್ಯಾಂಕ, ವಿಜಯಪುರ * ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ, ವಿಜಯಪುರ * ಡೆಕ್ಕನ್ ಪಟ್ಟಣ ಸಹಕಾರಿ ಬ್ಯಾಂಕ್, ವಿಜಯಪುರ * ಪಂಚಲಿಂಗ ಸಹಕಾರಿ ಬ್ಯಾಂಕ್, ವಿಜಯಪುರ * ಹಿಂದುಸ್ಥಾನ ಸಹಕಾರಿ ಬ್ಯಾಂಕ್, ವಿಜಯಪುರ * ನವಜೀವನ ಸಹಕಾರಿ ಬ್ಯಾಂಕ್, ವಿಜಯಪುರ * ಶ್ರೀ ಶಿವಾಜಿ ಮಹಾರಾಜ ಸಹಕಾರಿ ಬ್ಯಾಂಕ್, ವಿಜಯಪುರ * ಮಲ್ಲಿಕಾರ್ಜುನ ಸಹಕಾರಿ ಬ್ಯಾಂಕ್, ವಿಜಯಪುರ {{col-break}} * ಜ್ಯೋತಿಲಿಂಗ ಪಟ್ಟಣ ಸಹಕಾರಿ ಬ್ಯಾಂಕ್, ವಿಜಯಪುರ * ಪ್ರಗತಿ ಸಹಕಾರಿ ಬ್ಯಾಂಕ್, ದೇವರ ಹಿಪ್ಪರಗಿ, ಸಿಂದಗಿ, ವಿಜಯಪುರ * ಸಿಂದಗಿ ಅರ್ಬನ್ ಸಹಕಾರಿ ಬ್ಯಾಂಕ್, ಸಿಂದಗಿ, ವಿಜಯಪುರ * ಶ್ರೀ ಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್, ಸಿಂದಗಿ, ವಿಜಯಪುರ * ಚಡಚಣ ಪಟ್ಟಣ ಸಹಕಾರಿ ಬ್ಯಾಂಕ್, ಚಡಚಣ, ಇಂಡಿ, ವಿಜಯಪುರ * ಇಂಡಿ ಪಟ್ಟಣ ಸಹಕಾರಿ ಬ್ಯಾಂಕ್, ಚಡಚಣ, ಇಂಡಿ, ವಿಜಯಪುರ * ಆಲಮೇಲ ಪಟ್ಟಣ ಸಹಕಾರಿ ಬ್ಯಾಂಕ್, ಆಲಮೇಲ, ಸಿಂದಗಿ, ವಿಜಯಪುರ * ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕ್, ಬಸವನ ಬಾಗೇವಾಡಿ, ವಿಜಯಪುರ * ಸ್ವಾಮಿ ವಿವೇಕಾನಂದ ಸಹಕಾರಿ ಬ್ಯಾಂಕ್, ನಿಡಗುಂದಿ, ಬಸವನ ಬಾಗೇವಾಡಿ, ವಿಜಯಪುರ * ಕರ್ನಾಟಕ ಸಹಕಾರಿ ಬ್ಯಾಂಕ್, ಮುದ್ದೇಬಿಹಾಳ, ವಿಜಯಪುರ * ಮುದ್ದೇಬಿಹಾಳ ಪಟ್ಟಣ ಸಹಕಾರಿ ಬ್ಯಾಂಕ್, ಮುದ್ದೇಬಿಹಾಳ, ವಿಜಯಪುರ * ಮುಸ್ಲಿಂ ಸಹಕಾರಿ ಬ್ಯಾಂಕ್, ತಾಳಿಕೋಟ, ಮುದ್ದೇಬಿಹಾಳ, ವಿಜಯಪುರ * ತಾಳಿಕೋಟ ಪಟ್ಟಣ ಸಹಕಾರಿ ಬ್ಯಾಂಕ್, ತಾಳಿಕೋಟ, ಮುದ್ದೇಬಿಹಾಳ, ವಿಜಯಪುರ * ಭಾವಸಾರ ಕ್ಷತ್ರೀಯ ಸಹಕಾರಿ ಬ್ಯಾಂಕ್, ತಾಳಿಕೋಟ, ಮುದ್ದೇಬಿಹಾಳ, ವಿಜಯಪುರ * ಶ್ರೀ ಶರಣ ವೀರೇಶ್ವರ ಸಹಕಾರಿ ಬ್ಯಾಂಕ್, ನಾಲತವಾಡ, ಮುದ್ದೇಬಿಹಾಳ, ವಿಜಯಪುರ * ಶ್ರೀ ರೇವಣಸಿದ್ದೇಶ್ವರ ಸಹಕಾರಿ ಬ್ಯಾಂಕ್, ಇಂಡಿ, ವಿಜಯಪುರ * ವಿಜಯಪುರ ಜಿಲ್ಲಾ ಬಂಜಾರಾ ಪತ್ತಿನ ಸೌಹಾರ್ದ ನಿಯಮಿತ, ವಿಜಯಪುರ {{col-end}} <big>ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕುಗಳು</big> <big>* ಡಿ.ಸಿ.ಸಿ.ಬ್ಯಾಂಕ, ವಿಜಯಪುರ.(ಮುಖ್ಯ ಕಚೇರಿ)</big> ಅದರಂತೆ 25ಕ್ಕೂ ಹೆಚ್ಚು ಶಾಖಾ ಡಿ.ಸಿ.ಸಿ.ಬ್ಯಾಂಕಗಳು ವಿಜಯಪುರಜಿಲ್ಲೆಯಲ್ಲಿವೆ. ಅವು ಕೆಳಗಿನಂತಿವೆ. {{col-begin}} {{col-break}} * [[ಹೂವಿನ ಹಿಪ್ಪರಗಿ]] * [[ಕೊಲ್ಹಾರ]] {{col-break}} * [[ಬಸವನ ಬಾಗೇವಾಡಿ]] * [[ಬಬಲೇಶ್ವರ]] {{col-break}} * [[ತಿಕೋಟಾ]] * [[ಕೃಷ್ಣಾನಗರ]] {{col-break}} * [[ಚಡಚಣ]] * [[ಇಂಡಿ]] {{col-break}} * [[ಝಳಕಿ]] * [[ತಾಂಬಾ]] {{col-break}} * [[ಹೊರ್ತಿ]] * [[ತಾಳಿಕೋಟಿ]] {{col-break}} * [[ಮುದ್ದೇಬಿಹಾಳ]] * [[ನಾಲತವಾಡ]] {{col-break}} * [[ಸಿಂದಗಿ]] * [[ದೇವರ ಹಿಪ್ಪರಗಿ]] {{col-break}} * [[ಆಲಮೇಲ]] * [[ಕಲಕೇರಿ]] {{col-break}} * [[ಮೊರಟಗಿ]] * [[ಗೋಲಗೇರಿ]] {{col-end}} <big>ಭಾರತೀಯ ಜೀವ ವಿಮಾ ನಿಗಮ(ಎಲ್.ಐ.ಸಿ.)ದ ಕಚೇರಿಗಳು</big> * ವಿಜಯಪುರ * [[ಬಸವನ ಬಾಗೇವಾಡಿ]] <big>ಖಜಾನೆ ಕಚೇರಿಗಳು</big> ವಿಜಯಪುರನಗರದಲ್ಲಿ ಮುಖ್ಯ ಖಜಾನೆ ಕಚೇರಿಯಿದೆ. ಅದರಂತೆ ಉಪಖಜಾನೆ ಕಚೇರಿಗಳು ಈ ಕೆಳಗಿನಂತಿವೆ. {{col-begin}} {{col-break}} * [[ಸಿಂದಗಿ]] {{col-break}} * [[ಮುದ್ದೇಬಿಹಾಳ]] {{col-break}} * [[ಇಂಡಿ]] {{col-break}} * [[ಬಸವನಬಾಗೇವಾಡಿ]] {{col-break}} * [[ಆಲಮಟ್ಟಿ]] {{col-break}} * [[ತಾಳಿಕೋಟ]] {{col-break}} * [[ಚಡಚಣ]] {{col-break}} * [[ನಿಡಗುಂದಿ]] {{col-end}} ==ಆಡಳಿತ== ವಿಜಯಪುರ ಜಿಲ್ಲೆಯೂ ಕರ್ನಾಟಕದ [[ಬೆಳಗಾವಿ]] ವಿಭಾಗಕ್ಕೆ ಸೇರುತ್ತದೆ. ಇದನ್ನು ಎರಡು ಉಪ ವಿಭಾಗಗಳಾಗಿ ಮಾಡಲಾಗಿದೆ. ವಿಜಯಪುರ ಉಪವಿಭಾಗವು ವಿಜಯಪುರ, ಬಸವನ ಬಾಗೇವಾಡಿ ಮತ್ತು ಮುದ್ದೇಬಿಹಾಳ ತಾಲ್ಲೂಕುಗಳನ್ನು ಒಳಗೊಂಡಿದೆ. ಇಂಡಿ ಉಪವಿಭಾಗವು ಇಂಡಿ ಮತ್ತು ಸಿಂದಗಿ ತಾಲ್ಲೂಕುಗಳನ್ನು ಒಳಗೊಂಡಿದೆ. ಜಿಲ್ಲಾಧಿಕಾರಿ ( ಜಿಲ್ಲಾ ಮ್ಯಾಜಿಸ್ಟ್ರೇಟ್ ಸಹ) ಜಿಲ್ಲೆಯ ಕಾರ್ಯಾತ್ಮಕ ಮುಖ್ಯಸ್ಥರಾಗಿರುತ್ತಾರೆ. ಪ್ರತಿ ಉಪ ವಿಭಾಗವು ಆಯುಕ್ತರನ್ನು ಹೊಂದಿದೆ ಮತ್ತು ಪ್ರತಿ ತಾಲ್ಲೂಕು ಒಬ್ಬ ತಹಸೀಲ್ದಾರರನ್ನು ಹೊಂದಿದೆ. ಇವರು ಜಿಲ್ಲಾಧಿಕಾರಿ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡುತ್ತಾರೆ. ==ವಿಜಯಪುರ ಜಿಲ್ಲೆಯ ತಾಲೂಕುಗಳು== [[File:Bijapur-district-kn.svg|thumb|ವಿಜಯಪುರ ಜಿಲ್ಲೆಯ ನಕಾಶೆ]] [[Image:BijapurDistrict Map 2006.JPG|thumb|200px|ವಿಜಯಪುರ ಜಿಲ್ಲೆಯ ತಾಲೂಕುಗಳ ನಕ್ಷೆ]] [[File:Map of Biajpur.JPG|thumb|ವಿಜಯಪುರ ನಕಾಶೆ]] * [[ವಿಜಯಪುರ ತಾಲ್ಲೂಕು]] [http://www.bijapurcity.mrc.gov.in/ ವಿಜಯಪುರ ನಗರಸಭೆ] {{Webarchive|url=https://web.archive.org/web/20160422132943/http://www.bijapurcity.mrc.gov.in/ |date=2016-04-22 }} * [[ಇಂಡಿ ತಾಲ್ಲೂಕು]] [http://www.inditown.mrc.gov.in/ ಇಂಡಿ ಪುರಸಭೆ] {{Webarchive|url=https://web.archive.org/web/20160407100138/http://www.inditown.mrc.gov.in/ |date=2016-04-07 }} * [[ಸಿಂದಗಿ ತಾಲ್ಲೂಕು]] [http://www.sindagitown.mrc.gov.in// ಸಿಂದಗಿ ಪುರಸಭೆ] {{Webarchive|url=https://web.archive.org/web/20170422181102/http://www.sindagitown.mrc.gov.in/ |date=2017-04-22 }} * [[ಬಸವನ ಬಾಗೇವಾಡಿ ತಾಲ್ಲೂಕು]] [http://www.basavanabagewaditown.mrc.gov.in/ ಬಸವನ ಬಾಗೇವಾಡಿ ಪುರಸಭೆ] {{Webarchive|url=https://web.archive.org/web/20160110145737/http://www.basavanabagewaditown.mrc.gov.in/ |date=2016-01-10 }} * [[ಮುದ್ದೇಬಿಹಾಳ ತಾಲ್ಲೂಕು]] [http://www.muddebihaltown.mrc.gov.in/tourism ಮುದ್ದೇಬಿಹಾಳ ಪುರಸಭೆ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಕರ್ನಾಟಕ ಸರ್ಕಾರವು ಫೆಬ್ರುವರಿ 8, 2013 ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಯಪುರ ಜಿಲ್ಲೆಯಲ್ಲಿ 7 ಹೊಸ ತಾಲ್ಲೂಕುಗಳನ್ನು ರಚಿಸಿದೆ. <big>ಹೊಸ ತಾಲ್ಲೂಕುಗಳು</big> * [[ತಾಳಿಕೋಟಿ]] [http://www.talikotetown.mrc.gov.in/ ತಾಳಿಕೋಟ ಪುರಸಭೆ] {{Webarchive|url=https://web.archive.org/web/20160423000514/http://www.talikotetown.mrc.gov.in/ |date=2016-04-23 }} * [[ಬಬಲೇಶ್ವರ]] * [[ಚಡಚಣ]] * [[ತಿಕೋಟಾ]] * [[ನಿಡಗುಂದಿ]] * [[ದೇವರ ಹಿಪ್ಪರಗಿ]] * [[ಕೊಲ್ಹಾರ]] {| class="wikitable" |-bgcolor="#efefef" !ಜಿಲ್ಲೆ !ತಾಲೂಕು !ನಗರ ಸ್ಥಿತಿ |- | ವಿಜಯಪುರ |- | || ವಿಜಯಪುರ || [[ಮಹಾನಗರ ಪಾಲಿಕೆ]] |- | || [[ಇಂಡಿ]] || ಪುರ ಸಭೆ |- | || [[ಮುದ್ದೇಬಿಹಾಳ]] || ಪುರ ಸಭೆ |- | || [[ಸಿಂದಗಿ]] || ಪುರ ಸಭೆ |- | || [[ಬಸವನ ಬಾಗೇವಾಡಿ]] || ಪುರ ಸಭೆ |- | || [[ತಾಳಿಕೋಟಿ]] || ಪುರ ಸಭೆ |- | || [[ಬಬಲೇಶ್ವರ]] || [[ಪಟ್ಟಣ ಪಂಚಾಯಿತಿ]] |- | || [[ಕೊಲ್ಹಾರ]] || [[ಪಟ್ಟಣ ಪಂಚಾಯಿತಿ]] |- | || [[ನಿಡಗುಂದಿ]] || [[ಪಟ್ಟಣ ಪಂಚಾಯಿತಿ]] |- | || [[ದೇವರ ಹಿಪ್ಪರಗಿ]] || [[ಪಟ್ಟಣ ಪಂಚಾಯಿತಿ]] |- | || [[ಚಡಚಣ]] || [[ಪಟ್ಟಣ ಪಂಚಾಯಿತಿ]] |- | || [[ತಿಕೋಟಾ]] || [[ಪಟ್ಟಣ ಪಂಚಾಯಿತಿ]] |} <big>ಪಟ್ಟಣ ಪಂಚಾಯತಿಗಳು</big> * [[ನಾಲತವಾಡ]] * [[ಮನಗೂಳಿ]] * [[ಆಲಮೇಲ]] <big>ಮೀಸಲಾತಿ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="center" | width="30" Height="25" style = "text-align:center"|ವಾರ್ಡ ಸಂಖ್ಯೆ | width="175" style = "text-align:center"| ಮುದ್ದೇಬಿಹಾಳ ಪುರಸಭೆ | width="175" style = "text-align:center"| ಸಿಂದಗಿ ಪುರಸಭೆ | width="175" style = "text-align:center"| ತಾಳಿಕೋಟೆ ಪುರಸಭೆ | width="175" style = "text-align:center"| ಇಂಡಿ ಪುರಸಭೆ | width="175" style = "text-align:center"| ಬ.ಬಾಗೇವಾಡಿ ಪುರಸಭೆ |- valign="bottom" |1 |ಹಿಂದುಳಿದ ವರ್ಗ(ಎ)-ಮಹಿಳೆ |ಹಿಂದುಳಿದ ವರ್ಗ(ಎ)-ಮಹಿಳೆ |ಪರಿಶಿಷ್ಟ ಪಂಗಡ |- valign="bottom" |2 |ಸಾಮಾನ್ಯ- ಮಹಿಳೆ |ಪರಿಶಿಷ್ಟ ಜಾತಿ-ಮಹಿಳೆ |ಹಿಂದುಳಿದ ವರ್ಗ(ಎ)-ಮಹಿಳೆ |- valign="bottom" |3 |ಪರಿಶಿಷ್ಟ ಜಾತಿ |ಸಾಮಾನ್ಯ |ಸಾಮಾನ್ಯ |- valign="bottom" |4 |ಹಿಂದುಳಿದ ವರ್ಗ(ಎ) |ಸಾಮಾನ್ಯ ಮಹಿಳೆ |ಹಿಂದುಳಿದ ವರ್ಗ(ಬಿ)-ಮಹಿಳೆ |- valign="bottom" |5 |ಪರಿಶಿಷ್ಟ ಪಂಗಡ |ಹಿಂದುಳಿದ ವರ್ಗ(ಎ) |ಸಾಮಾನ್ಯ |- valign="bottom" |6 |ಸಾಮಾನ್ಯ-ಮಹಿಳೆ |ಸಾಮಾನ್ಯ |- valign="bottom" |7 |ಸಾಮಾನ್ಯ-ಮಹಿಳೆ |ಹಿಂದುಳಿದ ವರ್ಗ(ಎ) |- valign="bottom" |8 |ಪರಿಶಿಷ್ಟ ಜಾತಿ |ಹಿಂದುಳಿದ ವರ್ಗ(ಎ)-ಮಹಿಳೆ |- valign="bottom" |9 |ಹಿಂದುಳಿದ ವರ್ಗ(ಬಿ) |ಸಾಮಾನ್ಯ |- valign="bottom" |10 |ಪರಿಶಿಷ್ಟ ಜಾತಿ-ಮಹಿಳೆ |ಸಾಮಾನ್ಯ ಮಹಿಳೆ |- valign="bottom" |11 |ಹಿಂದುಳಿದ ವರ್ಗ(ಎ)-ಮಹಿಳೆ |ಸಾಮಾನ್ಯ ಮಹಿಳೆ |- valign="bottom" |12 |ಸಾಮಾನ್ಯ |ಹಿಂದುಳಿದ ವರ್ಗ(ಬಿ) |- valign="bottom" |13 |ಸಾಮಾನ್ಯ |ಸಾಮಾನ್ಯ |- valign="bottom" |14 |ಸಾಮಾನ್ಯ |ಸಾಮಾನ್ಯ |- valign="bottom" |15 |ಸಾಮಾನ್ಯ-ಮಹಿಳೆ |ಪರಿಶಿಷ್ಟ ಜಾತಿ ಮಹಿಳೆ |- valign="bottom" |16 |ಹಿಂದುಳಿದ ವರ್ಗ(ಎ)-ಮಹಿಳೆ |ಹಿಂದುಳಿದ ವರ್ಗ(ಎ) |- valign="bottom" |17 |ಸಾಮಾನ್ಯ |ಪರಿಶಿಷ್ಟ ಜಾತಿ |- valign="bottom" |18 |ಸಾಮಾನ್ಯ |ಪರಿಶಿಷ್ಟ ಜಾತಿ |- valign="bottom" |19 |ಸಾಮಾನ್ಯ-ಮಹಿಳೆ |ಸಾಮಾನ್ಯ ಮಹಿಳೆ |- valign="bottom" |20 |ಹಿಂದುಳಿದ ವರ್ಗ(ಎ) |ಸಾಮಾನ್ಯ ಮಹಿಳೆ |- valign="bottom" |21 |ಸಾಮಾನ್ಯ |ಸಾಮಾನ್ಯ |- valign="bottom" |22 |ಹಿಂದುಳಿದ ವರ್ಗ(ಎ) |ಪರಿಶಿಷ್ಟ ಪಂಗಡ |- valign="bottom" |23 |ಸಾಮಾನ್ಯ-ಮಹಿಳೆ |ಸಾಮಾನ್ಯ-ಮಹಿಳೆ |} <big>ತಾಳಿಕೋಟೆ ಪುರಸಭೆ</big> ವಾರ್ಡ್‌ ಸಂಖ್ಯೆ 1–, 2–, 3–, 4–, 5–, 6–ಹಿಂದುಳಿದ ವರ್ಗ (ಎ) ಮಹಿಳೆ, 7–ಪರಿಶಿಷ್ಟ ಜಾತಿ, 8–ಸಾಮಾನ್ಯ ಮಹಿಳೆ, 9–ಹಿಂದುಳಿದ ವರ್ಗ (ಬಿ), 10–ಸಾಮಾನ್ಯ ಮಹಿಳೆ, 11–ಸಾಮಾನ್ಯ, 12–13–ಸಾಮಾನ್ಯ ಮಹಿಳೆ. ವಾರ್ಡ್‌ ಸಂಖ್ಯೆ 14–ಹಿಂದುಳಿದ ವರ್ಗ (ಎ) ಮಹಿಳೆ, 15–ಸಾಮಾನ್ಯ, 16–ಹಿಂದುಳಿದ ವರ್ಗ (ಎ), 17– ಸಾಮಾನ್ಯ, 18–ಹಿಂದುಳಿದ ವರ್ಗ (ಎ), 19–ಪರಿಶಿಷ್ಟ ಜಾತಿ ಮಹಿಳೆ, 20–ಸಾಮಾನ್ಯ ಮಹಿಳೆ, 21–ಸಾಮಾನ್ಯ, 22–ಹಿಂದುಳಿದ ವರ್ಗ (ಎ), 23–ಸಾಮಾನ್ಯ ಮಹಿಳೆ. <big>ಇಂಡಿ ಪುರಸಭೆ</big> ವಾರ್ಡ್‌ ಸಂಖ್ಯೆ 1–ಹಿಂದುಳಿದ ವರ್ಗ (ಬಿ), 2–ಸಾಮಾನ್ಯ ಮಹಿಳೆ, 3–ಪರಿಶಿಷ್ಟ ಜಾತಿ ಮಹಿಳೆ, 4–ಸಾಮಾನ್ಯ ಮಹಿಳೆ, 5, 6–ಹಿಂದುಳಿದ ವರ್ಗ (ಎ) ಮಹಿಳೆ, 7–ಪರಿಶಿಷ್ಟ ಪಂಗಡ, 8–ಸಾಮಾನ್ಯ ಮಹಿಳೆ, 9–ಸಾಮಾನ್ಯ, 10–ಸಾಮಾನ್ಯ ಮಹಿಳೆ, 11–ಸಾಮಾನ್ಯ, 12–ಸಾಮಾನ್ಯ ಮಹಿಳೆ, 13, 14–ಸಾಮಾನ್ಯ. ವಾರ್ಡ್‌ ಸಂಖ್ಯೆ 15–ಹಿಂದುಳಿದ ವರ್ಗ (ಎ), 16, 17–ಸಾಮಾನ್ಯ, 18, 19, 20–ಪರಿಶಿಷ್ಟ ಜಾತಿ, 21–ಪರಿಶಿಷ್ಟ ಜಾತಿ ಮಹಿಳೆ, 22–ಸಾಮಾನ್ಯ ಮಹಿಳೆ, 23–ಹಿಂದುಳಿದ ವರ್ಗ (ಎ). <big>ಬಸವನಬಾಗೇವಾಡಿ ಪುರಸಭೆ</big> ವಾರ್ಡ್‌ ಸಂಖ್ಯೆ 1–ಹಿಂದುಳಿದ ವರ್ಗ (ಎ) ಮಹಿಳೆ, 2–ಸಾಮಾನ್ಯ, 3–ಹಿಂದುಳಿದ ವರ್ಗ (ಎ) ಮಹಿಳೆ, 4–ಸಾಮಾನ್ಯ, 5–ಹಿಂದುಳಿದ ವರ್ಗ (ಬಿ), 6–ಹಿಂದುಳಿದ ವರ್ಗ (ಎ), 7–ಸಾಮಾನ್ಯ ಮಹಿಳೆ, 8, 9–ಸಾಮಾನ್ಯ, 10–ಹಿಂದುಳಿದ ವರ್ಗ (ಎ), 11–ಸಾಮಾನ್ಯ, 12, 13–ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್‌ ಸಂಖ್ಯೆ 14, 15–ಪರಿಶಿಷ್ಟ ಜಾತಿ, 16–ಸಾಮಾನ್ಯ, 17–ಸಾಮಾನ್ಯ ಮಹಿಳೆ, 18–ಪರಿಶಿಷ್ಟ ಪಂಗಡ, 19, 20 ಸಾಮಾನ್ಯ ಮಹಿಳೆ, 21–ಪರಿಶಿಷ್ಟ ಜಾತಿ, 22, 23–ಸಾಮಾನ್ಯ ಮಹಿಳೆ. ==ಹಳ್ಳಿಗಳು== ವಿಜಯಪುರ ಜಿಲ್ಲೆಯಲ್ಲಿ ಸುಮಾರು 600ಕ್ಕೂ ಹೆಚ್ಚು ಗ್ರಾಮ ಮತ್ತು ಹಳ್ಳಿಗಳಿವೆ. <big>ಬಸವನ ಬಾಗೇವಾಡಿ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು</big> {{col-begin}} {{col-break}} * [[ಅಬ್ಬಿಹಾಳ]] * [[ಅಗಸಬಾಳ]] * [[ಆಕಳವಾಡಿ]] * [[ಆಲಮಟ್ಟಿ]] * [[ಅಂಬಳನೂರ]] * [[ಅಂಗಡಗೇರಿ]] * [[ಅರಳದಿನ್ನಿ]] * [[ಅರಳಿಚಂಡಿ]] * [[ಅರಷಣಗಿ]] * [[ಅರೇಶಂಕರ]] * [[ಆಸಂಗಿ ಬಿ.ಕೆ.]] * [[ಆಸಂಗಿ ಕೆ.ಡಿ.]] * [[ಬಳೂತಿ]] * [[ಬಳ್ಳೂರ]] * [[ಬೀರಲದಿನ್ನಿ]] * [[ಬಿಂಗಪ್ಪನಹಳ್ಳಿ]] * [[ಬೇನಾಳ]] * [[ಭೈರವಾಡಗಿ]] * [[ಬಿದ್ನಾಳ]] * [[ಬಿಸನಾಳ]] {{col-break}} * [[ಬಿಸಲಕೊಪ್ಪ]] * [[ಬೊಮ್ಮನಹಳ್ಳಿ]] * [[ಬೂದಿಹಾಳ]] * [[ಬುದ್ನಿ]] * [[ಬ್ಯಾಕೋಡ]] * [[ಬ್ಯಾಲ್ಯಾಳ]] * [[ಚಬನೂರ]] * [[ಚೀರಲದಿನ್ನಿ]] * [[ಚಿಮ್ಮಲಗಿ]] * [[ದೇಗಿನಾಳ]] * [[ದೇವಲಾಪುರ]] * [[ದಿಂಡವಾರ]] * [[ಡೋಣೂರ]] * [[ಗಣಿ]] * [[ಗರಸಂಗಿ ಬಿ.ಕೆ.]] * [[ಗರಸಂಗಿ ಕೆ.ಡಿ.]] * [[ಗೊಳಸಂಗಿ]] * [[ಗೋನಾಳ]] * [[ಗುಡದಿನ್ನಿ]] * [[ಗುಳಬಾಳ]] {{col-break}} * [[ಹಳೆರೊಳ್ಳಿ]] * [[ಹಳಿಹಾಳ]] * [[ಹಳ್ಳದ ಗೆಣ್ಣೂರ]] * [[ಹಣಮಾಪುರ]] * [[ಹಂಚಿನಾಳ]] * [[ಹಂಗರಗಿ]] * [[ಹತ್ತರಕಿಹಾಳ]] * [[ಹೆಬ್ಬಾಳ]] * [[ಹುಲಬೆಂಚಿ]] * [[ಹುಣಶ್ಯಾಳ ಪಿ.ಬಿ.]] * [[ಹುಣಶ್ಯಾಳ ಪಿ.ಸಿ.]] * [[ಹೂವಿನ ಹಿಪ್ಪರಗಿ]] * [[ಇಂಗಳೇಶ್ವರ]] * [[ಇಟಗಿ]] * [[ಇವಣಗಿ]] * [[ಜಾಯವಾಡಗಿ]] * [[ಜೀರಲಭಾವಿ]] * [[ಕಡಕೋಳ]] * [[ಕಲಗುರ್ಕಿ]] * [[ಕಾಮನಕೇರಿ]] {{col-break}} * [[ಕಣಕಾಲ]] * [[ಕನ್ನಾಳ]] * [[ಕರಬಂಟನಾಳ]] * [[ಕವಲಗಿ]] * [[ಕಿರಿಶ್ಯಾಳ]] * [[ಕೊಡಗಾನೂರ]] * [[ಕೊಲ್ಹಾರ]] * [[ಕೃಷ್ಣಾಪುರ]] * [[ಕುಪಕಡ್ಡಿ]] * [[ಕುದರಿ ಸಾಲವಾಡಗಿ]] * [[ಕೂಡಗಿ]] * [[ಕುರುಬರದಿನ್ನಿ]] * [[ಮಜರೇಕೊಪ್ಪ]] * [[ಮಲಘಾಣ]] * [[ಮನಗೂಳಿ]] * [[ಮಣಗೂರ]] * [[ಮಣ್ಣೂರ]] * [[ಮಾರಡಗಿ]] * [[ಮರಿಮಟ್ಟಿ]] * [[ಮಾರ್ಕಬ್ಬಿನಹಳ್ಳಿ]] {{col-break}} * [[ಮಸಬಿನಾಳ]] * [[ಮಸೂತಿ]] * [[ಮಟ್ಟಿಹಾಳ]] * [[ಮುದ್ದಾಪುರ]] * [[ಮುಕಾರ್ತಿಹಾಳ]] * [[ಮುಳವಾಡ]] * [[ಮುಲ್ಲಾಳ]] * [[ಮುತ್ತಗಿ]] * [[ಮುತ್ತಲದಿನ್ನಿ]] * [[ನಾಗರದಿನ್ನಿ]] * [[ನಾಗರಾಳ ಡೋಣ]] * [[ನಾಗರಾಳ ಹುಲಿ]] * [[ನಾಗವಾಡ]] * [[ನಾಗೂರ]] * [[ನಂದಿಹಾಳ ಪಿ.ಹೆಚ್.]] * [[ನಂದಿಹಾಳ ಪಿ.ಯು.]] * [[ನರಸಲಗಿ]] * [[ನೇಗಿನಾಳ]] * [[ನಿಡಗುಂದಿ]] * [[ರಬಿನಾಳ]] {{col-break}} * [[ರಾಜನಾಳ]] * [[ರಾಮನಹಟ್ಟಿ]] * [[ರೋಣಿಹಾಳ]] * [[ಸಂಕನಾಳ]] * [[ಸಾಸನೂರ]] * [[ಸಾತಿಹಾಳ]] * [[ಶೀಕಳವಾಡಿ]] * [[ಸಿದ್ದನಾಥ]] * [[ಸಿಂದಗೇರಿ]] * [[ಸೋಲವಾಡಗಿ]] * [[ಶರಣ ಸೋಮನಾಳ]] * [[ಸುಳಖೋಡ]] * [[ತಡಲಗಿ]] * [[ಟಕ್ಕಳಕಿ]] * [[ತಳೇವಾಡ]] * [[ತೆಲಗಿ]] * [[ಉಕ್ಕಲಿ]] * [[ಉಣ್ಣಿಭಾವಿ]] * [[ಉಪ್ಪಲದಿನ್ನಿ]] * [[ಉತ್ನಾಳ]] {{col-break}} * [[ವಡವಡಗಿ]] * [[ವಂದಾಲ]] * [[ಯಾಳವಾರ]] * [[ಯಂಬತ್ನಾಳ]] * [[ಯರನಾಳ]] {{col-end}} <big>ವಿಜಯಪುರ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು</big> {{col-begin}} {{col-break}} * [[ಆಹೇರಿ]] * [[ಐನಾಪುರ]] * [[ಅಗಸನಹಳ್ಳಿ]] * [[ಅಳಗಿನಾಳ]] * [[ಅಲಿಯಾಬಾದ್]] * [[ಅಂಕಲಗಿ]] * [[ಅರಕೇರಿ]] * [[ಅರ್ಜುನಗಿ]] * [[ಅಡವಿ ಸಂಗಾಪುರ]] * [[ಅತಾಲಟ್ಟಿ]] * [[ಬಬಲಾದಿ]] * [[ಬಬಲೇಶ್ವರ]] * [[ಬಾಬಾನಗರ]] * [[ಬರಟಗಿ]] * [[ಬೆಳ್ಳುಬ್ಬಿ]] * [[ಬಿಜ್ಜರಗಿ]] * [[ಬೋಳಚಿಕ್ಕಲಕಿ]] * [[ಬೊಮ್ಮನಳ್ಳಿ]] * [[ಭುರಣಾಪುರ]] * [[ಭೂತನಾಳ]] {{col-break}} * [[ಚಿಕ್ಕ ಗಲಗಲಿ]] * [[ಚಿಂತಾಮಣಿ]] * [[ದಾಶ್ಯಾಳ]] * [[ದೇವಾಪುರ]] * [[ದೇವರ ಗೆಣ್ಣೂರ]] * [[ಧನ್ನರ್ಗಿ]] * [[ಧನ್ಯಾಳ]] * [[ಡೋಮನಾಳ]] * [[ದೂಡಿಹಾಳ]] * [[ದ್ಯಾಬೇರಿ]] * [[ಧನವಾಡ ಹಟ್ಟಿ]] * [[ದದಾಮಟ್ಟಿ]] * [[ಘೊನಸಗಿ]] * [[ಗೂಗದಡ್ಡಿ]] * [[ಗುಣದಾಳ]] * [[ಗುಣಕಿ]] * [[ಹಡಗಲಿ]] * [[ಹಲಗಣಿ]] * [[ಹಂಚಿನಾಳ ಪಿ.ಎಚ್]] * [[ಹಂಚಿನಾಳ ಪಿ.ಎಮ್]] {{col-break}} * [[ಹಂಗರಗಿ]] * [[ಹೆಬ್ಬಾಳಟ್ಟಿ]] * [[ಹೆಗಡಿಹಾಳ]] * [[ಹಿಟ್ಟಿನಹಳ್ಳಿ]] * [[ಹೊಕ್ಕುಂಡಿ]] * [[ಹೊನಗನಹಳ್ಳಿ]] * [[ಹೊನವಾಡ]] * [[ಹೊನ್ನಳ್ಳಿ]] * [[ಹೊನ್ನುಟಗಿ]] * [[ಹೊಸೂರ]] * [[ಹುಬನೂರ]] * [[ಹುಣಶ್ಯಾಳ]] * [[ಹರನಾಳ]] * [[ಹಣಮಸಾಗರ]] * [[ಇಂಗನಾಳ]] * [[ಇಟ್ಟಂಗಿಹಾಳ]] * [[ಜೈನಾಪುರ]] * [[ಜಾಲಗೇರಿ]] * [[ಜಂಬಗಿ ಎ]] * [[ಜಂಬಗಿ ಎಚ್]] {{col-break}} * [[ಜುಮನಾಳ]] * [[ಕಗ್ಗೋಡ]] * [[ಕನಕಗಿರಿ]] * [[ಕಾಖಂಡಕಿ]] * [[ಕೃಷ್ಣಾನಗರ]] * [[ಕಿಲಾರಹಟ್ಟಿ]] * [[ಕಳ್ಳಕವಟಗಿ]] * [[ಕಂಬಾಗಿ]] * [[ಕಣಬೂರ]] * [[ಕನಮಡಿ]] * [[ಕಣಮುಚನಾಳ]] * [[ಕನ್ನಾಳ]] * [[ಕನ್ನೂರ]] * [[ಕಾರಜೋಳ]] * [[ಕತ್ನಳ್ಳಿ]] * [[ಕಾತ್ರಾಳ]] * [[ಕವಲಗಿ]] * [[ಕೆಂಗಲಗುತ್ತಿ]] * [[ಖತಿಜಾಪುರ]] * [[ಕೊಡಬಾಗಿ]] {{col-break}} * [[ಕೊಟ್ಯಾಳ]] * [[ಕುಮಟಗಿ]] * [[ಕುಮಠೆ]] * [[ಲಿಂಗದಳ್ಳಿ]] * [[ಲೋಹಗಾಂವ]] * [[ಮಧಗುಣಕಿ]] * [[ಮಡಸನಾಳ]] * [[ಮಧಬಾವಿ]] * [[ಮಹಲ ಬಾಗಾಯತ]] * [[ಮಖಣಾಪುರ]] * [[ಮಮದಾಪುರ]] * [[ಮಂಗಳೂರ]] * [[ಮಿಂಚನಾಳ]] * [[ಮಲಕನದೇವರಹಟ್ಟಿ]] * [[ನಾಗರಾಳ]] * [[ನಾಗಠಾಣ]] * [[ನಂದ್ಯಾಳ]] * [[ನವರಸಪುರ]] * [[ನಿಡೋಣಿ]] * [[ರತ್ನಾಪುರ]] {{col-break}} * [[ರಾಂಪುರ]] * [[ರಂಭಾಪುರ]] * [[ಸಾರವಾಡ]] * [[ಸಂಗಾಪುರ(ಎಸ್.ಹೆಚ್)]] * [[ಸವನಳ್ಳಿ]] * [[ಶೇಗುಣಸಿ]] * [[ಶಿರಬೂರ]] * [[ಶಿರನಾಳ]] * [[ಶಿವಣಗಿ]] * [[ಸಿದ್ದಾಪುರ ಕೆ]] * [[ಸಿದ್ದಾಪುರ]] * [[ಸೋಮದೇವರಹಟ್ಟಿ]] * [[ಸುತಗುಂಡಿ]] * [[ತಾಜಪುರ ಪಿ.ಎಮ್.]] * [[ತಾಜಪುರ ಎಚ್]] * [[ಟಕ್ಕಳಕಿ]] * [[ತಿಡಗುಂದಿ]] * [[ತಿಗಣಿಬಿದರಿ]] * [[ತಿಕೋಟಾ]] * [[ತೋನಶ್ಯಾಳ]] {{col-break}} * [[ತೊರವಿ]] * [[ಉಕುಮನಾಳ]] * [[ಉಪ್ಪಲದಿನ್ನಿ]] * [[ಉತ್ನಾಳ]] * [[ಯಕ್ಕುಂಡಿ]] * [[ಯತ್ನಾಳ]] {{col-end}} <big>ಇಂಡಿ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು</big> {{col-begin}} {{col-break}} * [[ಅಗರಖೇಡ]] * [[ಅಗಸನಾಳ]] * [[ಅಹಿರಸಂಗ]] * [[ಆಲೂರ]] * [[ಅಣಚಿ]] * [[ಅಂಜುಟಗಿ]] * [[ಅರ್ಜನಾಳ]] * [[ಅರ್ಜುನಗಿ ಬಿ.ಕೆ.]] * [[ಅರ್ಜುನಗಿ ಕೆ.ಡಿ.]] * [[ಅಥರ್ಗಾ]] * [[ಬಬಲಾದ]] * [[ಬಳ್ಳೊಳ್ಳಿ]] * [[ಬನ್ನಟ್ಟಿ]] * [[ಬರಗುಡಿ]] * [[ಬರಡೋಲ]] * [[ಬಸನಾಳ]] * [[ಬೆನಕನಹಳ್ಳಿ]] * [[ಬೈರುಣಗಿ]] * [[ಬಂಥನಾಳ]] * [[ಭತಗುಣಕಿ]] {{col-break}} * [[ಭೂಯ್ಯಾರ]] * [[ಬೋಳೆಗಾಂವ]] * [[ಬೂದಿಹಾಳ]] * [[ಚಡಚಣ]] * [[ಚಣೇಗಾಂವ]] * [[ಚವಡಿಹಾಳ]] * [[ಚಿಕ್ಕಬೇವನೂರ]] * [[ಚಿಕ್ಕ ಮಸಳಿ]] * [[ಚೋರಗಿ]] * [[ದಾಸೂರ]] * [[ದೇಗಿನಾಳ]] * [[ದೇವರ ನಿಂಬರಗಿ]] * [[ಧೂಳಖೇಡ]] * [[ಢುಮಕನಾಳ]] * [[ಗಣವಲಗಾ]] * [[ಗೋಡಿಹಾಳ]] * [[ಗುಗಿಹಾಳ]] * [[ಗೊಳಸಾರ]] * [[ಗೊರನಾಳ]] * [[ಗೋಟ್ಯಾಳ]] {{col-break}} * [[ಗೋವಿಂದಪುರ]] * [[ಗುಬ್ಬೇವಾಡ]] * [[ಗುಂದವಾನ]] * [[ಗಿನಿಯಾನಪುರ]] * [[ಹಡಲಸಂಗ]] * [[ಹರಳಯ್ಯನಹಟ್ಟಿ]] * [[ಹಾಲಳ್ಳಿ]] * [[ಹಲಗುಣಕಿ]] * [[ಹಲಸಂಗಿ]] * [[ಹಂಚಿನಾಳ]] * [[ಹಂಜಗಿ]] * [[ಹನುಮನಗರ]] * [[ಹತ್ತಳ್ಳಿ]] * [[ಹಾವಿನಾಳ]] * [[ಹಿಂಗಣಿ]] * [[ಹಿರೇಬೇವನೂರ]] * [[ಹೊರ್ತಿ]] * [[ಇಂಚಗೇರಿ]] * [[ಇಂಗಳಗಿ]] * [[ಜೈನೂರ]] {{col-break}} * [[ಜೀರಂಕಲಗಿ]] * [[ಜೇವೂರ]] * [[ಜಿಗಜೇವಣಿ]] * [[ಕನಕನಾಳ]] * [[ಕಂಚಿನಾಳ]] * [[ಕಪನಿಂಬರಗಿ]] * [[ಕೆರೂರ]] * [[ಕಾತ್ರಾಳ]] * [[ಕೆಂಗನಾಳ]] * [[ಖೇಡಗಿ]] * [[ಕೊಳುರಗಿ]] * [[ಕೊಂಕಣಗಾಂವ]] * [[ಕೊಟ್ನಾಳ]] * [[ಕೂಡಗಿ]] * [[ಕ್ಯಾತನಕೇರಿ]] * [[ಲಚ್ಯಾಣ]] * [[ಲಾಳಸಂಗಿ]] * [[ಲಿಂಗದಳ್ಳಿ]] * [[ಲೋಣಿ ಕೆ.ಡಿ.]] * [[ಲೋಣಿ ಬಿ.ಕೆ.]] {{col-break}} * [[ಮೈಲಾರ]] * [[ಮಣಂಕಲಗಿ]] * [[ಮಣ್ಣೂರ]] * [[ಮರಗೂರ]] * [[ಮರಸನಹಳ್ಳಿ]] * [[ಮಸಳಿ ಬಿ.ಕೆ.]] * [[ಮಸಳಿ ಕೆ.ಡಿ.]] * [[ಮಾವಿನಹಳ್ಳಿ]] * [[ಮಿರಗಿ]] * [[ನಾದ ಬಿ.ಕೆ.]] * [[ನಾದ ಕೆ. ಡಿ.]] * [[ನಾಗರಹಳ್ಳಿ]] * [[ನಂದರಗಿ]] * [[ನಂದ್ರಾಳ]] * [[ನಿಂಬಾಳ ಬಿ.ಕೆ.]] * [[ನಿಂಬಾಳ ಕೆ.ಡಿ.]] * [[ನಿವರಗಿ]] * [[ಪಡನೂರ]] * [[ಪ್ರಭುದೇವರ ಬೆಟ್ಟ]] * [[ರಾಜನಾಳ]] {{col-break}} * [[ರಾಮನಗರ]] * [[ರೇವತಗಾಂವ]] * [[ರೋಡಗಿ]] * [[ಹಿರೇರೂಗಿ]] * [[ಸಾಲೋಟಗಿ]] * [[ಸಾಲೋಟಗಿ ಹೆಚ್.ಕೆ.]] * [[ಸಂಗೋಗಿ]] * [[ಸಂಖ]] * [[ಸಾತಪುರ]] * [[ಸಾತಲಗಾಂವ ಪಿ.ಐ.]] * [[ಸಾತಲಗಾಂವ ಪಿ.ಬಿ.]] * [[ಸಾವಳಸಂಗ]] * [[ಶಿಗಣಾಪುರ]] * [[ಶಿರಾಡೋಣ]] * [[ಶಿರಗೂರ ಇನಾಂ]] * [[ಶಿರಗೂರ ಕಳಸ]] * [[ಶಿರಕನಹಳ್ಳಿ]] * [[ಶಿರನಾಳ]] * [[ಶಿರಶ್ಯಾಡ]] * [[ಶಿವಪುರ ಬಿ.ಕೆ.]] {{col-break}} * [[ಶಿವಪುರ ಕೆ.ಎಚ್.]] * [[ಸೋನಕನಹಳ್ಳಿ]] * [[ತಡವಲಗಾ]] * [[ತದ್ದೇವಾಡಿ]] * [[ಟಾಕಳಿ]] * [[ತಾಂಬಾ]] * [[ತೆಗ್ಗಿಹಳ್ಳಿ]] * [[ತೆನ್ನಿಹಳ್ಳಿ]] * [[ಉಮರಜ]] * [[ಉಮರಾಣಿ]] * [[ವಾಡೆ]] * [[ಏಳಗಿ ಪಿ.ಎಚ್.]] * [[ಝಳಕಿ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು</big> {{col-begin}} {{col-break}} * [[ಅಬ್ಬಿಹಾಳ]] * [[ಅಡವಿಹುಲಗಬಾಳ]] * [[ಅಡವಿಸೋಮನಾಳ]] * [[ಅಗಸಬಾಳ]] * [[ಆಲಕೊಪ್ಪರ]] * [[ಆಲೂರ]] * [[ಅಮರಗೋಳ]] * [[ಅರಸನಾಳ]] * [[ಆರೇಶಂಕರ]] * [[ಅರೇಮುರಾಳ]] * [[ಬೈಲಕೂರ]] * [[ಬಳಬಟ್ಟಿ]] * [[ಬಾಳದಿನ್ನಿ]] * [[ಬಳಗಾನೂರ]] * [[ಬಳವಾಟ]] * [[ಬಂಗಾರಗುಂಡ]] * [[ಬನೋಶಿ]] * [[ಬಸರಕೋಡ]] * [[ಬಾವೂರ]] * [[ಬೇಲೂರ]] {{col-break}} * [[ಬಂಟನೂರ]] * [[ಬಿದರಕುಂದಿ]] * [[ಬಿಜ್ಜೂರ]] * [[ಬಿಳೇಭಾವಿ]] * [[ಬೊಳವಾಡ]] * [[ಬೊಮ್ಮನಹಳ್ಳಿ]] * [[ಬೂದಿಹಾಳ ಪಿ.ಎನ್.]] * [[ಚೆಲಮಿ]] * [[ಚವನಭಾವಿ]] * [[ಚಿರ್ಚನಕಲ್]] * [[ಚೋಕಾವಿ]] * [[ಚೊಂಡಿ]] * [[ದೇವರಹುಲಗಬಾಳ]] * [[ದೇವೂರ]] * [[ಢವಳಗಿ]] * [[ಡೊಂಕಮಡು]] * [[ಫತ್ತೇಪುರ]] * [[ಗಡಿಸೋಮನಾಳ]] * [[ಗಂಗೂರ]] * [[ಗರಸಂಗಿ]] {{col-break}} * [[ಗೆದ್ದಲಮರಿ]] * [[ಗಾಳಿಪೂಜಿ]] * [[ಗೋನಾಳ ಪಿ.ಎನ್.]] * [[ಗೋನಾಳ ಎಸ್.ಎಚ್.]] * [[ಗೊಟಖಂಡಕಿ]] * [[ಗುಡದಿನ್ನಿ]] * [[ಗೂಡಿಹಾಳ]] * [[ಗುಡ್ನಾಳ]] * [[ಗುಂಡಕನಾಳ]] * [[ಗುಂಡಕರಜಗಿ]] * [[ಗುತ್ತಿಹಾಳ]] * [[ಹಡಗಲಿ]] * [[ಹಡಗಿನಾಳ]] * [[ಹಡಲಗೇರಿ]] * [[ಹಗರಗುಂಡ]] * [[ಹಳ್ಳೂರ]] * [[ಹಂಡರಗಲ್ಲ]] * [[ಹಂದ್ರಾಳ]] * [[ಹರಿಂದ್ರಾಳ]] * [[ಹರನಾಳ]] {{col-break}} * [[ಹೀರೇಮುರಾಳ]] * [[ಹಿರೂರ]] * [[ಹೊಕ್ರಾಣಿ]] * [[ಹೊಸಹಳ್ಳಿ]] * [[ಹುಲ್ಲೂರ]] * [[ಹುನಕುಂತಿ]] * [[ಹೂವಿನಹಳ್ಳಿ]] * [[ಇಣಚಗಲ್]] * [[ಇಂಗಳಗೇರಿ]] * [[ಜೈನಾಪುರ]] * [[ಜಕ್ಕೇರಾಳ]] * [[ಜಲಪುರ]] * [[ಜಂಬಲದಿನ್ನಿ]] * [[ಜಂಗಮುರಾಳ]] * [[ಜಟ್ಟಗಿ]] * [[ಜಂಜರಗಡ್ಡಿ]] * [[ಕಲ್ಲದೇವನಹಳ್ಳಿ]] * [[ಕಾಳಗಿ]] * [[ಕಮಲದಿನ್ನಿ]] * [[ಕಂದಗನೂರ]] {{col-break}} * [[ಕಾರಗನೂರ]] * [[ಕಾಶಿನಕುಂಟೆ]] * [[ಕವಡಿಮಟ್ಟಿ]] * [[ಕೇಸಾಪುರ]] * [[ಖೇಣಿಕೇರಿ]] * [[ಖಾನಾಪುರ]] * [[ಕಿಲಾರಹಟ್ಟಿ]] * [[ಕೊಡಗಾನೂರ]] * [[ಕೋಳೂರ]] * [[ಕೊಣ್ಣೂರ]] * [[ಕೊಪ್ಪ]] * [[ಕುಚಬಾಳ]] * [[ಕುಂಚಗನೂರ]] * [[ಕುಂಟೋಜಿ]] * [[ಕ್ಯಾತನಡೋಣಿ]] * [[ಕ್ಯಾತನಾಳ]] * [[ಲಕ್ಕುಂಡಿ]] * [[ಲಿಂಗದಳ್ಳಿ]] * [[ಲೋಟಗೇರಿ]] * [[ಮದರಿ]] {{col-break}} * [[ಮಡಿಕೇಶ್ವರ]] * [[ಮಾದಿನಾಳ]] * [[ಮೈಲೇಶ್ವರ]] * [[ಮಲಗಲದಿನ್ನಿ]] * [[ಮಸ್ಕನಾಳ]] * [[ಮಸೂತಿ]] * [[ಮಟಕಲ ದೇವನಹಳ್ಳಿ]] * [[ಮಾವಿನಭಾವಿ]] * [[ಮಿಣಜಗಿ]] * [[ಮುದ್ನಾಳ]] * [[ಮುದೂರ]] * [[ಮುಕಿಹಾಳ]] * [[ನಡಹಳ್ಳಿ]] * [[ನಾಗಬೇನಾಳ]] * [[ನಾಗರಬೆಟ್ಟ]] * [[ನಾಗರಾಳ]] * [[ನಾಗೂರ]] * [[ನಾಲತವಾಡ]] * [[ನಾವದಗಿ]] * [[ನೇಬಗೇರಿ]] {{col-break}} * [[ನೆರಬೆಂಚಿ]] * [[ಪಡೇಕನೂರ]] * [[ಪೀರಾಪುರ]] * [[ರಕ್ಕಸಗಿ]] * [[ರೂಡಗಿ]] * [[ಸಾಲವಾಡಗಿ]] * [[ಸರೂರ]] * [[ಶಳ್ಳಗಿ]] * [[ಶಿರೋಳ]] * [[ಶಿವಾಪುರ]] * [[ಸಿಡಲಭಾವಿ]] * [[ಸಿದ್ದಾಪುರ ಪಿ.ಟಿ.]] * [[ಸಿದ್ದಾಪುರ ಪಿ.ಎನ್.]] * [[ಸುಲ್ತಾನಪುರ]] * [[ಟಕ್ಕಲಕಿ]] * [[ತಮದಡ್ಡಿ]] * [[ತಂಗಡಗಿ]] * [[ತಪಲಕಟ್ಟಿ]] * [[ತಾರನಾಳ]] * [[ತುಂಬಗಿ]] {{col-break}} * [[ವನಹಳ್ಳಿ]] * [[ವಡವಡಗಿ]] * [[ವಣಕಿಹಾಳ]] * [[ಯಲಗೂರ]] * [[ಯರಗಲ್ಲ]] * [[ಯರಝರಿ]] * [[ಕಪನೂರ]] * [[ಕುಂಚಗನೂರ]] {{col-end}} <big>ಸಿಂದಗಿ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು</big> {{col-begin}} {{col-break}} * [[ಆಹೇರಿ]] * [[ಆಲಹಳ್ಳಿ]] * [[ಆಲಗೂರ]] * [[ಆಲಮೇಲ]] * [[ಅಂಬಳನೂರ]] * [[ಆನೆಮಡು]] * [[ಅಂತರಗಂಗಿ]] * [[ಆಸಂಗಿಹಾಳ]] * [[ಅಸಂತಾಪುರ]] * [[ಅಸ್ಕಿ]] * [[ಬಬಲೇಶ್ವರ]] * [[ಬಾಗಲೂರ]] * [[ಬಳಗಾನೂರ]] * [[ಬನಹಟ್ಟಿ ಪಿ.ಎ.]] * [[ಬಂದಾಳ]] * [[ಬನಹಟ್ಟಿ ಪಿ.ಟಿ.]] * [[ಬಸ್ತಿಹಾಳ]] * [[ಬೆಕಿನಾಳ]] * [[ಬಂಕಲಗಿ]] * [[ಬಂಟನೂರ]] * {{col-break}} * [[ಬಿ.ಬಿ.ಇಂಗಳಗಿ]] * [[ಬಿಂಜಳಭಾವಿ]] * [[ಬಿಸನಾಳ]] * [[ಬೊಮ್ಮನಹಳ್ಳಿ]] * [[ಬೊಮ್ಮನಜೋಗಿ]] * [[ಬೊರಗಿ]] * [[ಬ್ರಹ್ಮದೇವನಮಡು]] * [[ಬೂದಿಹಾಳ ಡೋಣ]] * [[ಬೂದಿಹಾಳ ಪಿ.ಎಚ್.]] * [[ಬೂದಿಹಾಳ ಪಿ.ಟಿ.]] * [[ಬ್ಯಾಡಗಿಹಾಳ]] * [[ಬ್ಯಾಕೋಡ]] * [[ಬ್ಯಾಲ್ಯಾಳ]] * [[ಚಾಂದಕವಠೆ]] * [[ಚಂದನಗರ]] * [[ಚಟ್ನಳ್ಳಿ]] * [[ಚಟ್ಟರಕಿ]] * [[ಚಿಕ್ಕ ಆಲ್ಲಾಪುರ]] * [[ಚಿಕ್ಕ ರೂಗಿ]] * [[ಚಿಕ್ಕ ಸಿಂದಗಿ]] * {{col-break}} * [[ಡಂಬಳ]] * [[ದೇವಣಗಾಂವ]] * [[ದೇವರಹಿಪ್ಪರಗಿ]] * [[ದೇವರನಾವದಗಿ]] * [[ದೇವೂರ]] * [[ಢವಲಾರ]] * [[ಗಬಸಾವಳಗಿ]] * [[ಗಂಗನಳ್ಳಿ]] * [[ಗಣಿಹಾರ]] * [[ಗೋಲಗೇರಿ]] * [[ಗೊರಗುಂಡಗಿ]] * [[ಗುಬ್ಬೆವಾಡ]] * [[ಗುಡ್ಡಳ್ಳಿ]] * [[ಗುಂಡಗಿ]] * [[ಗುತ್ತರಗಿ]] * [[ಹಚ್ಯಾಳ]] * [[ಹಡಗಿನಾಳ]] * [[ಹಲಗುಂಡಕನಾಳ]] * [[ಹಂಚಳಿ]] * [[ಹಂಚಿನಾಳ]] * {{col-break}} * [[ಹಂದಿಗನೂರ]] * [[ಹರನಾಳ]] * [[ಹಾವಳಗಿ]] * [[ಹಿಕ್ಕನಗುತ್ತಿ]] * [[ಹಿಟ್ಟಿನಹಳ್ಳಿ]] * [[ಹೊನ್ನಳ್ಳಿ]] * [[ಹುಣಶ್ಯಾಳ]] * [[ಹೂವಿನಹಳ್ಳಿ]] * [[ಇಬ್ರಾಹಿಮಪುರ]] * [[ಜಲಪುರ]] * [[ಜಾಲವಾದ]] * [[ಜತ್ನಾಳ]] * [[ಕಡಣಿ]] * [[ಕಡ್ಲೇವಾಡ ಪಿ.ಎ.]] * [[ಕಡ್ಲೇವಾಡ ಪಿ.ಸಿ.ಎಚ್.]] * [[ಕದ್ರಾಪುರ]] * [[ಕಕ್ಕಳಮೇಲಿ]] * [[ಕಲಹಳ್ಳಿ]] * [[ಕಲಕೇರಿ]] * [[ಕಣ್ಣ ಗೂಡಿಹಾಳ]] * {{col-break}} * [[ಕನ್ನೊಳ್ಳಿ]] * [[ಕರವಿನಾಳ]] * [[ಕೆರೂರ]] * [[ಕೆರುಟಗಿ]] * [[ಕೆಸರಹಟ್ಟಿ]] * [[ಖೈನೂರ]] * [[ಖಾನಾಪುರ]] * [[ಕೊಕಟನೂರ]] * [[ಕೊಂಡಗೂಳಿ]] * [[ಕೊರಳ್ಳಿ]] * [[ಕೊರವಾರ]] * [[ಕುದರಗೊಂಡ]] * [[ಕುಳೇಕುಮಟಗಿ]] * [[ಕುಮಸಗಿ]] * [[ಕುರಬತಹಳ್ಳಿ]] * [[ಮಾಡಬಾಳ]] * [[ಮಾದನಹಳ್ಳಿ]] * [[ಮದರಿ]] * [[ಮಲಘಾಣ]] * [[ಮಂಗಳೂರ]] * {{col-break}} * [[ಮನ್ನಾಪುರ]] * [[ಮಣ್ಣೂರ]] * [[ಮೊರಟಗಿ]] * [[ಮುಳಸಾವಳಗಿ]] * [[ಮುರಡಿ]] * [[ನಾಗರಾಳ ಡೋಣ]] * [[ನಾಗರಹಳ್ಳಿ]] * [[ನಾಗಾವಿ ಬಿ.ಕೆ.]] * [[ನಾಗಾವಿ ಕೆ.ಡಿ.]] * [[ನಂದಗೇರಿ]] * [[ನೀರಲಗಿ]] * [[ನಿವಾಳಖೇಡ]] * [[ಓತಿಹಾಳ]] * [[ಪಡಗಾನೂರ]] * [[ಪುರದಾಳ]] * [[ರಾಮನಹಳ್ಳಿ]] * [[ರಾಂಪುರ ಪಿ.ಎ.]] * [[ರಾಂಪುರ ಪಿ.ಟಿ.]] * [[ಸಸಬಾಳ]] * [[ಸಾಲದಹಳ್ಳಿ]] * {{col-break}} * [[ಶಂಬೇವಾಡ]] * [[ಶಿರಸಗಿ]] * [[ಸೋಮಜಾಳ]] * [[ಸೋಮಾಪುರ]] * [[ಸುಂಗಠಾಣ]] * [[ಸುರಗಿಹಳ್ಳಿ]] * [[ತಾರಾಪುರ]] * [[ತಾವರಖೇಡ]] * [[ತೋಂಟಾಪುರ]] * [[ತಿಳಗೂಳ]] * [[ತಿರುಪತಿನಗರ]] * [[ತುರಕನಗೇರಿ]] * [[ಉಚಿತ ನಾವದಗಿ]] * [[ವರ್ಕನಳ್ಳಿ]] * [[ವಿಭೂತಿಹಳ್ಳಿ]] * [[ವಣಕಿನಾಳ]] * [[ವಂದಾಲ]] * [[ಯಲಗೋಡ]] * [[ಯಂಕಂಚಿ]] * [[ಯರಗಲ್ಲ ಬಿ.ಕೆ.]] * {{col-break}} * [[ಯರಗಲ ಕೆ.ಡಿ.]] {{col-end}} ==ಗ್ರಾಮ ಪಂಚಾಯತಿಗಳು== ಜಿಲ್ಲೆಯಲ್ಲಿ ಸುಮಾರು 200ಕ್ಕೂ ಅಧಿಕ ಗ್ರಾಮ ಪಂಚಾಯತಿಗಳಿವೆ. <big>ಇಂಡಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳು</big> {{col-begin}} {{col-break}} * [[ಅಗರಖೇಡ]] * [[ಅಹಿರಸಂಗ]] * [[ಆಲೂರ]] * [[ಅಂಜುಟಗಿ]] * [[ಅಥರ್ಗಾ]] {{col-break}} * [[ಬಬಲಾದ]] * [[ಬಳ್ಳೊಳ್ಳಿ]] * [[ಬರಡೋಲ]] * [[ಬಸನಾಳ]] * [[ಬೆನಕನಹಳ್ಳಿ]] {{col-break}} * [[ಭತಗುಣಕಿ]] * [[ಚಡಚಣ]] * [[ಚಿಕ್ಕಬೇವನೂರ]] * [[ದೇವರ ನಿಂಬರಗಿ]] * [[ಧೂಳಖೇಡ]] {{col-break}} * [[ಹಳಗುಣಕಿ]] * [[ಹಡಲಸಂಗ]] * [[ಹಲಸಂಗಿ]] * [[ಹಂಜಗಿ]] * [[ಹತ್ತಳ್ಳಿ]] {{col-break}} * [[ಹಿಂಗಣಿ]] * [[ಹಿರೇಬೇವನೂರ]] * [[ಹೊರ್ತಿ]] * [[ಇಂಚಗೇರಿ]] * [[ಜಿಗಜೇವಣಿ]] {{col-break}} * [[ಖೇಡಗಿ]] * [[ಕೊಳುರಗಿ]] * [[ಲಚ್ಯಾಣ]] * [[ಲಾಳಸಂಗಿ]] * [[ಲೋಣಿ ಬಿ.ಕೆ.]] {{col-break}} * [[ಮಸಳಿ ಬಿ.ಕೆ.]] * [[ಮಿರಗಿ]] * [[ನಾದ ಕೆ. ಡಿ.]] * [[ನಂದರಗಿ]] * [[ನಿಂಬಾಳ ಕೆ.ಡಿ.]] {{col-break}} * [[ನಿವರಗಿ]] * [[ಪಡನೂರ]] * [[ರೇವತಗಾಂವ]] * [[ರೂಗಿ]] * [[ಸಂಗೋಗಿ]] {{col-break}} * [[ಸಾಲೋಟಗಿ]] * [[ಶಿರಶ್ಯಾಡ]] * [[ತಡವಲಗಾ]] * [[ತಾಂಬಾ]] * [[ತೆನ್ನಿಹಳ್ಳಿ]] {{col-break}} * [[ಉಮರಾಣಿ]] * [[ಝಳಕಿ]] {{col-end}} <big>ವಿಜಯಪುರ ತಾಲ್ಲೂಕಿನ ಗ್ರಾಮ ಪಂಚಾಯತಿಗಳು</big> {{col-begin}} {{col-break}} * [[ಆಹೇರಿ]] * [[ಐನಾಪುರ]] * [[ಅಲಿಯಾಬಾದ]] * [[ಅರಕೇರಿ]] * [[ಅರ್ಜುಣಗಿ]] {{col-break}} * [[ಬಬಲೇಶ್ವರ]] * [[ಬಾಬಾನಗರ]] * [[ಬರಟಗಿ]] * [[ಬಿಜ್ಜರಗಿ]] * [[ಬೋಳಚಿಕ್ಕಲಕಿ]] {{col-break}} * [[ದೇವರಗೆಣ್ಣೂರ]] * [[ಘೋಣಸಗಿ]] * [[ಗುಣದಾಳ]] * [[ಗುಣಕಿ]] * [[ಹಡಗಲಿ]] {{col-break}} * [[ಹಲಗಣಿ]] * [[ಹೆಗಡಿಹಾಳ]] * [[ಹಿಟ್ನಳ್ಳಿ]] * [[ಹೊನಗನಹಳ್ಳಿ]] * [[ಹೊನವಾಡ]] {{col-break}} * [[ಹೊನ್ನುಟಗಿ]] * [[ಹೊಸೂರ]] * [[ಜೈನಾಪುರ]] * [[ಜಾಲಗೇರಿ]] * [[ಜಂಬಗಿ ಹೆಚ್]] {{col-break}} * [[ಕಂಬಾಗಿ]] * [[ಕನಮಡಿ]] * [[ಕನ್ನೂರ]] * [[ಕಾರಜೋಳ]] * [[ಕಾಖಂಡಕಿ]] {{col-break}} * [[ಕೋಟ್ಯಾಳ]] * [[ಕುಮಠೆ]] * [[ಲೋಹಗಾಂವ]] * [[ಮದಭಾವಿ]] * [[ಮಖಣಾಪುರ]] {{col-break}} * [[ಮಮದಾಪುರ]] * [[ನಾಗಠಾಣ]] * [[ನಿಡೋಣಿ]] * [[ಸಾರವಾಡ]] * [[ಶಿವಣಗಿ]] {{col-break}} * [[ಸಿದ್ದಾಪುರ ಕೆ]] * [[ತಾಜಪುರ ಹೆಚ್]] * [[ಟಕ್ಕಳಕಿ]] * [[ತಿಡಗುಂದಿ]] * [[ತಿಕೋಟಾ]] {{col-break}} * [[ತೊರವಿ]] {{col-end}} <big>ಸಿಂದಗಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳು</big> {{col-begin}} {{col-break}} * [[ಆಲಮೇಲ]] * [[ಅಸ್ಕಿ]] * [[ಬಾಗಲೂರ]] * [[ಬಳಗಾನೂರ]] {{col-break}} * [[ಬೊಮ್ಮನಹಳ್ಳಿ]] * [[ಬಂದಾಳ]] * [[ಬೆಕಿನಾಳ]] * [[ಬ್ಯಾಕೋಡ]] * [[ಚಾಂದಕವಠೆ]] {{col-break}} * [[ಚಟ್ಟರಕಿ]] * [[ಚಿಕ್ಕರೂಗಿ]] * [[ದೇವರಹಿಪ್ಪರಗಿ]] * [[ದೇವಣಗಾಂವ]] {{col-break}} * [[ದೇವರನಾವದಗಿ]] * [[ಗಬಸಾವಳಗಿ]] * [[ಗೊಲಗೇರಿ]] * [[ಗುಬ್ಬೇವಾಡ]] {{col-break}} * [[ಹಂದಿಗನೂರ]] * [[ಹರನಾಳ]] * [[ಹಿಟ್ನಳ್ಳಿ]] * [[ಹೊನ್ನಳ್ಳಿ]] {{col-break}} * [[ಹುಣಶ್ಯಾಳ]] * [[ಜಲವಾಡ]] * [[ಕಡಣಿ]] * [[ಕಲಕೇರಿ]] {{col-break}} * [[ಕನ್ನೊಳ್ಳಿ]] * [[ಕೆರುಟಗಿ]] * [[ಕೊಕಟನೂರ]] * [[ಕೊಂಡಗೂಳಿ]] {{col-break}} * [[ಕೋರಹಳ್ಳಿ]] * [[ಕೊರವಾರ]] * [[ಮಲಘಾಣ]] * [[ಮಣ್ಣೂರ]] {{col-break}} * [[ಮೊರಟಗಿ]] * [[ಮುಳಸಾವಳಗಿ]] * [[ರಾಂಪುರ]] * [[ಸುಂಗಠಾಣ]] {{col-break}} * [[ಯರಗಲ್ಲ ಬಿ.ಕೆ.]] * [[ಯಲಗೋಡ]] * [[ಯಂಕಂಚಿ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನ ಗ್ರಾಮ ಪಂಚಾಯತಿಗಳು</big> {{col-begin}} {{col-break}} * [[ಸೋಮನಾಳ]] * [[ಆಲೂರ]] * [[ಬಿ.ಸಾಲವಾಡಗಿ]] {{col-break}} * [[ಬಂಟನೂರ]] * [[ಬಸರಕೋಡ]] * [[ಬಾವೂರ]] {{col-break}} * [[ಬಿದರಕುಂದಿ]] * [[ಬಿಜ್ಜೂರ]] * [[ಢವಳಗಿ]] {{col-break}} * [[ಹಡಲಗೇರಿ]] * [[ಹಿರೇಮುರಾಳ]] * [[ಹಿರೂರ]] {{col-break}} * [[ಹುಲ್ಲೂರ]] * [[ಇಂಗಳಗೇರಿ]] * [[ಕಾಳಗಿ]] {{col-break}} * [[ಕವಡಿಮಟ್ಟಿ]] * [[ಕೊಡಗಾನೂರ]] * [[ಕೋಳೂರ]] {{col-break}} * [[ಕೊಣ್ಣೂರ]] * [[ಕುಂಟೋಜಿ]] * [[ಮಡಿಕೇಶ್ವರ]] {{col-break}} * [[ಮಿಣಜಗಿ]] * [[ಮೊಕಿಹಾಳ]] * [[ಗಬೇನಾಳ]] {{col-break}} * [[ನಾಲತವಾಡ]] * [[ರಕ್ಕಸಗಿ]] * [[ರೂಡಗಿ]] {{col-break}} * [[ತಂಗಡಗಿ]] * [[ತುಂಬಗಿ]] * [[ಯರಝರಿ]] {{col-break}} * [[ಯಲಗೂರ]] {{col-end}} <big>ಬಸವನ ಬಾಗೇವಾಡಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳು</big> {{col-begin}} {{col-break}} * [[ಆಲಮಟ್ಟಿ]] * [[ಅರಷಣಗಿ]] * [[ಬೀರಲದಿನ್ನಿ]] * [[ಬ್ಯಾಕೋಡ]] {{col-break}} * [[ಚಿಮ್ಮಲಗಿ]] * [[ದಿಂಡವಾರ]] * [[ಡೋಣುರ]] * [[ಗೊಳಸಂಗಿ]] {{col-break}} * [[ಹೂವಿನ ಹಿಪ್ಪರಗಿ]] * [[ಹಣಮಾಪುರ]] * [[ಹೆಬ್ಬಾಳ]] * [[ಹುಣಶ್ಯಾಳ ಪಿ.ಬಿ.]] {{col-break}} * [[ಇಂಗಳೇಶ್ವರ]] * [[ಇಟಗಿ]] * [[ಕುದರಿ ಸಾಲವಾಡಗಿ]] * [[ಕಣಕಾಲ]] {{col-break}} * [[ಕೋಲ್ಹಾರ]] * [[ಕೂಡಗಿ]] * [[ಮಲಘಾಣ]] * [[ಮನಗೂಳಿ]] {{col-break}} * [[ಮಣ್ಣೂರ]] * [[ಮಾರ್ಕಬ್ಬಿನಹಳ್ಳಿ]] * [[ಮಸಬಿನಾಳ]] * [[ಮಸೂತಿ]] {{col-break}} * [[ಮುಳವಾಡ]] * [[ಮುತ್ತಗಿ]] * [[ನರಸಲಗಿ]] * [[ನಿಡಗುಂದಿ]] {{col-break}} * [[ರೋಣಿಹಾಳ]] * [[ಸಾಸನೂರ]] * [[ಸಾತಿಹಾಳ]] * [[ತಳೇವಾಡ]] {{col-break}} * [[ತೆಲಗಿ]] * [[ಉಕ್ಕಲಿ]] * [[ವಡವಡಗಿ]] * [[ವಂದಾಲ]] {{col-break}} * [[ಯಾಳವಾರ]] * [[ಯರನಾಳ]] {{col-end}} ==ನೆಮ್ಮದಿ (ಹೋಬಳಿ) ಕೇಂದ್ರಗಳು == [[File:Bijapur tourist spots.JPG|thumb|ವಿಜಯಪುರ ಪ್ರವಾಸಿ ಸ್ಥಳಗಳು]] ವಿಜಯಪುರ ಜಿಲ್ಲೆಯಲ್ಲಿ ಪ್ರತಿ ಹೋಬಳಿ ಕೇಂದ್ರದಲ್ಲಿ ನೆಮ್ಮದಿ ಕೇಂದ್ರಗಳಿವೆ. *[[ಮನಗೂಳಿ]], [[ಹೂವಿನ ಹಿಪ್ಪರಗಿ]], [[ಕೊಲ್ಹಾರ]], [[ನಿಡಗುಂದಿ]], [[ಬಸವನ ಬಾಗೇವಾಡಿ]]. *[[ಬಬಲೇಶ್ವರ]], ವಿಜಯಪುರ, [[ತಿಕೋಟಾ]], [[ನಾಗಠಾಣ]], [[ಮಮದಾಪುರ]]. *[[ಬಳ್ಳೊಳ್ಳಿ]], [[ಚಡಚಣ]], [[ಇಂಡಿ]], [[ಅಥರ್ಗಾ]]. *[[ಢವಳಗಿ]], [[ತಾಳಿಕೋಟಿ]], [[ಮುದ್ದೇಬಿಹಾಳ]], [[ನಾಲತವಾಡ]]. *[[ಸಿಂದಗಿ]], [[ದೇವರ ಹಿಪ್ಪರಗಿ]], [[ಆಲಮೇಲ]]. ==ನಾಡ ಕಚೇರಿಗಳು== [[File:Hanumana yalagur.JPG|thumb|ಶ್ರೀ ಹನುಮಾನ ಮೂರ್ತಿ, ಯಲಗೂರ]] *[[ಹೂವಿನ ಹಿಪ್ಪರಗಿ]] *[[ಮಮದಾಪುರ]] *[[ಬಳ್ಳೊಳ್ಳಿ]] *[[ನಾಲತವಾಡ]]. *[[ದೇವರ ಹಿಪ್ಪರಗಿ]], *[[ಆಲಮೇಲ]]. ==ಕಂದಾಯ ಕಚೇರಿಗಳು== *[[ಹೂವಿನ ಹಿಪ್ಪರಗಿ]], [[ಕೊಲ್ಹಾರ]], [[ನಿಡಗುಂದಿ]], [[ಬಸವನ ಬಾಗೇವಾಡಿ]]. *[[ಬಬಲೇಶ್ವರ]], ವಿಜಯಪುರ, [[ತಿಕೋಟಾ]], [[ನಾಗಠಾಣ]], [[ಮಮದಾಪುರ]]. *[[ಬಳ್ಳೊಳ್ಳಿ]], [[ಚಡಚಣ]], [[ಇಂಡಿ]]. *[[ಢವಳಗಿ]], [[ತಾಳಿಕೋಟಿ]], [[ಮುದ್ದೇಬಿಹಾಳ]], [[ನಾಲತವಾಡ]]. *[[ಸಿಂದಗಿ]], [[ದೇವರ ಹಿಪ್ಪರಗಿ]], [[ಆಲಮೇಲ]]. ==ತಾಲ್ಲೂಕು ಪಂಚಾಯತಿಗಳು== ವಿಜಯಪುರ ಜಿಲ್ಲೆಯ ಸರಳ ಆಡಳಿತಕ್ಕಾಗಿ ಪ್ರತಿ ತಾಲ್ಲೂಕಿಗೊಂದು ತಾಲ್ಲೂಕು ಪಂಚಾಯತ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. <big>ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು</big> ವಿಜಯಪುರ ಜಿಲ್ಲೆಯಲ್ಲಿ ಒಟ್ಟು 144 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ. <big>ತಾಲ್ಲೂಕು ಪಂಚಾಯತಿಗಳು</big> * <big>ತಾಲ್ಲೂಕು ಪಂಚಾಯತ, ಇಂಡಿ</big> ಇಂಡಿ ತಾಲ್ಲೂಕಿನಲ್ಲಿ ಒಟ್ಟು 33 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ. <big>ಇಂಡಿ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಅಗರಖೇಡ]] * [[ಅಹಿರಸಂಗ]] * [[ಅಂಜುಟಗಿ]] * [[ಅಥರ್ಗಾ]] {{col-break}} * [[ಬಳ್ಳೊಳ್ಳಿ]] * [[ಬರಡೋಲ]] * [[ಬೆನಕನಹಳ್ಳಿ]] * [[ಚಡಚಣ]] {{col-break}} * [[ಚಿಕ್ಕಬೇವನೂರ]] * [[ದೇವರ ನಿಂಬರಗಿ]] * [[ಧೂಳಖೇಡ]] * [[ಹಲಸಂಗಿ]] {{col-break}} * [[ಹಂಜಗಿ]] * [[ಹಿರೇಬೇವನೂರ]] * [[ಹೊರ್ತಿ]] * [[ಇಂಡಿ]] {{col-break}} * [[ಇಂಚಗೇರಿ]] * [[ಜಿಗಜೇವಣಿ]] * [[ಲಚ್ಯಾಣ]] * [[ಲೋಣಿ ಬಿ.ಕೆ.]] {{col-break}} * [[ಮಿರಗಿ]] * [[ನಿಂಬಾಳ ಕೆ.ಡಿ.]] * [[ನಿವರಗಿ]] * [[ಪಡನೂರ]] {{col-break}} * [[ರೇವತಗಾಂವ]] * [[ರೂಗಿ]] * [[ಸಾಲೋಟಗಿ]] * [[ಸಾತಲಗಾಂವ ಪಿ.ಐ.]] {{col-break}} * [[ಶಿರಶ್ಯಾಡ]] * [[ಶಿರಾಡೋಣ]] * [[ತಡವಲಗಾ]] * [[ತಾಂಬಾ]] {{col-break}} * [[ಉಮರಾಣಿ]] {{col-end}} * <big>ತಾಲ್ಲೂಕು ಪಂಚಾಯತ, ಬಸವನ ಬಾಗೇವಾಡಿ</big> ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ ಒಟ್ಟು 28 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ. <big>ಬಸವನ ಬಾಗೇವಾಡಿ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಅರಳದಿನ್ನಿ]] * [[ಬಸವನ ಬಾಗೇವಾಡಿ]] * [[ಭೈರವಾಡಗಿ]] * [[ಡೋಣೂರ]] {{col-break}} * [[ಗೊಳಸಂಗಿ]] * [[ಹಂಗರಗಿ]] * [[ಹೂವಿನ ಹಿಪ್ಪರಗಿ]] * [[ಹಳೆರೊಳ್ಳಿ]] {{col-break}} * [[ಹೆಬ್ಬಾಳ]] * [[ಇಂಗಳೇಶ್ವರ]] * [[ಕುದರಿ ಸಾಲವಾಡಗಿ]] * [[ಕಣಕಾಲ]] {{col-break}} * [[ಕೋಲ್ಹಾರ]] * [[ಕೂಡಗಿ]] * [[ಮನಗೂಳಿ]] * [[ಮಸಬಿನಾಳ]] {{col-break}} * [[ಮಸೂತಿ]] * [[ಮುಳವಾಡ]] * [[ಮುತ್ತಗಿ]] * [[ನರಸಲಗಿ]] {{col-break}} * [[ನಿಡಗುಂದಿ]] * [[ರೋಣಿಹಾಳ]] * [[ಸಾಸನೂರ]] * [[ಶೀಕಳವಾಡಿ]] {{col-break}} * [[ಉಕ್ಕಲಿ]] * [[ವಂದಾಲ]] * [[ಯಾಳವಾರ]] * [[ಯರನಾಳ]] {{col-end}} * <big>ತಾಲ್ಲೂಕು ಪಂಚಾಯತ, ವಿಜಯಪುರ</big> ವಿಜಯಪುರ ತಾಲ್ಲೂಕಿನಲ್ಲಿ ಒಟ್ಟು 33 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ. ವಿಜಯಪುರ ತಾಲ್ಲೂಕು ಐತಿಹಾಸಿಕ ಹಿನ್ನಲೆಯುಳ್ಳ ತಾಲ್ಲೂಕಾಗಿದ್ದು ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುತ್ತದೆ. ಸ್ಮಾರಕಗಳ ಪೈಕಿ ವಿಜಯಪುರ ನಗರದಲ್ಲಿರುವಂತಹ ಗೋಲಗುಮ್ಮಟವು ಜಗತ್ಪ್ರಸಿದ್ಧವಾಗಿದೆ. ವಿಜಯಪುರ ತಾಲೂಕು 119 ಕಂದಾಯ ಗ್ರಾಮಗಳನ್ನು ಹೊಂದಿದ್ದು 46 ಗ್ರಾಮ ಪಂಚಾಯಿತಿಗಳು ಇರುತ್ತವೆ. ಕರ್ನಾಟಕ ಪಂಚಾಯತರಾಜ್ ಅಧಿನಿಯಮ 1993 ಎಂದು ನೂತನ ಶಾಸನವನ್ನು ಜಾರಿಗೆ ತರಲಾಗಿದೆ.ಅದು 1993ರ ಏಪ್ರೀಲ್ 30 ರಂದು ಮಾನ್ಯ ರಾಜ್ಯಪಾಲರ ಅನುಮೋದನೆ ಪಡೆಯುವ ಮೂಲಕ ಕರ್ನಾಟಕ ಪಂಚಾಯತರಾಜ್ ಕಾಯ್ದೆ [(1993 ರ ಕರ್ನಾಟಕ ಅಧಿನಿಯಮ ಸಂಖ್ಯೆ 14)]ಪ್ರಕಾರ ಜಾರಿಗೆ ಬಂದಿದೆ. ಅದರಂತೆ ಜನರು ಹೆಚ್ಚು ಹೆಚ್ಚಾಗಿ ಪಾಲ್ಗೋಳ್ಳುವಂತೆ ಮಾಡುವ ಮತ್ತು ಗ್ರಾಮೀಣಾಭೀವೃದ್ಧಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಸಲುವಾಗಿ ಮತ್ತು ಸ್ಥಳೀಯ ಸ್ವಯಂ ಸರ್ಕಾರದ ಘಟಕಗಳಂತೆ ಕಾರ್ಯ ನಿರ್ವಹಿಸುವದಕ್ಕಾಗಿ ಪಂಚಾಯತಿಗಳಿಗೆ ಸಂಬಂಧಪಟ್ಟಂತೆ ಸಂವಿಧಾನದ ತಿದ್ದುಪಡಿಗೆ ಅನುಸಾರವಾಗಿ ರಾಜ್ಯದಲ್ಲಿ ಗ್ರಾಮ, ತಾಲೂಕು ಮತ್ತು ಜಿಲ್ಲಾ ಮಟ್ಟಗಳಲ್ಲಿ ಚುನಾಯಿತ ಸಂಸ್ಥೆಗಳು ಇರುವ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸ್ಥಾಪಿಸಲು ಸದರಿ ಅಧಿನಿಯಮವನ್ನು ಜಾರಿಗೆ ತರಲಾಗಿದೆ. ಸದರಿ ಅಧಿನಿಯಮದ ಸೆಕ್ಷೆನ್ 119 ರ ಮತ್ತು 120 ರ ಪ್ರಕಾರ ವಿಜಯಪುರದ ತಾಲೂಕು ಪಂಚಾಯತಿಯನ್ನು ಸ್ಥಾಪಿಸಿ ರಚನೆ ಮಾಡಲಾಗಿದೆ. ತಾಲೂಕು ಪಂಚಾಯತಿಯಲ್ಲಿ ಅಧಿನಿಯಮದ ಸೆಕ್ಷೆನ್ 121 ರ ಪ್ರಕಾರ ನಿರ್ಧರಿಸಿದಂತೆ ಒಟ್ಟು 33 ಜನ ಚುನಾಯಿತ ಸದಸ್ಯರಿರುತ್ತಾರೆ. ಹಾಗೂ ಸೆಕ್ಷೆನ್ 138 ರ ಪ್ರಕಾರ ಚುನಾಯಿತರಾದ ಒಬ್ಬ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿರುತ್ತಾರೆ. ಈ ಸಂಸ್ಥೆಯು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ಸೆಕ್ಷೆನ್ 119(1) ಮತ್ತು (2) ರ ಪ್ರಕಾರ ವಿಜಯಪುರ ತಾಲ್ಲೂಕು ಪಂಚಾಯತ ಎಂಬ ಹೆಸರಿನ ನಿಗಮಿತ ನಿಕಾಯವಾಗಿರುತ್ತದೆ. <big>ವಿಜಯಪುರ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಆಹೇರಿ]] * [[ಅಲಿಯಾಬಾದ]] * [[ಅರಕೇರಿ]] * [[ಅರ್ಜುಣಗಿ]] {{col-break}} * [[ಬಬಲೇಶ್ವರ]] * [[ವಿಜಯಪುರ ನಗರ ಸಭೆ]] * [[ಬಿಜ್ಜರಗಿ]] * [[ದೇವರಗೆಣ್ಣೂರ]] {{col-break}} * [[ಗುಣದಾಳ]] * [[ಗುಣಕಿ]] * [[ಹಲಗಣಿ]] * [[ಹಿಟ್ನಳ್ಳಿ]] {{col-break}} * [[ಹೊನವಾಡ]] * [[ಹೊನ್ನುಟಗಿ]] * [[ಜೈನಾಪುರ]] * [[ಜುಮನಾಳ]] {{col-break}} * [[ಜಾಲಗೇರಿ]] * [[ಜಂಬಗಿ ಹೆಚ್]] * [[ಕನಮಡಿ]] * [[ಕನ್ನೂರ]] {{col-break}} * [[ಕಾಖಂಡಕಿ]] * [[ಮಧಬಾವಿ]] * [[ಮಖಣಾಪುರ]] * [[ಮಮದಾಪುರ]] {{col-break}} * [[ನಾಗಠಾಣ]] * [[ನಿಡೋಣಿ]] * [[ಸಾರವಾಡ]] * [[ಶಿವಣಗಿ]] {{col-break}} * [[ಸಿದ್ದಾಪುರ ಕೆ]] * [[ತಾಜಪುರ ಹೆಚ್]] * [[ಟಕ್ಕಳಕಿ]] * [[ತಿಕೋಟಾ]] {{col-break}} * [[ತೊರವಿ]] {{col-end}} * <big>ತಾಲ್ಲೂಕು ಪಂಚಾಯತ, ಮುದ್ದೇಬಿಹಾಳ</big> ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಒಟ್ಟು 20 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ. <big>ಮುದ್ದೇಬಿಹಾಳ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಬಿ.ಸಾಲವಾಡಗಿ]] * [[ಬಂಟನೂರ]] {{col-break}} * [[ಬಸರಕೋಡ]] * [[ಬಾವೂರ]] {{col-break}} * [[ಢವಳಗಿ]] * [[ಹಗರಗೊಂಡ]] {{col-break}} * [[ಹಿರೂರ]] * [[ಜಟ್ಟಗಿ]] {{col-break}} * [[ಕಾಳಗಿ]] * [[ಕೊಡಗಾನೂರ]] {{col-break}} * [[ಕೋಳೂರ]] * [[ಕೊಣ್ಣೂರ]] {{col-break}} * [[ಕುಂಟೋಜಿ]] * [[ಮುದ್ದೇಬಿಹಾಳ]] {{col-break}} * [[ಮಿಣಜಗಿ]] * [[ನಾಲತವಾಡ]] {{col-break}} * [[ರಕ್ಕಸಗಿ]] * [[ತಂಗಡಗಿ]] {{col-break}} * [[ತುಂಬಗಿ]] * [[ಯರಝರಿ]] {{col-end}} * <big>ತಾಲ್ಲೂಕು ಪಂಚಾಯತ, ಸಿಂದಗಿ</big> ಸಿಂದಗಿ ತಾಲ್ಲೂಕಿನಲ್ಲಿ ಒಟ್ಟು 30 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ. <big>ಸಿಂದಗಿ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಆಲಗೂರ]] * [[ಆಲಮೇಲ]] * [[ಅಸ್ಕಿ]] {{col-break}} * [[ಬಳಗಾನೂರ]] * [[ಬಂದಾಳ]] * [[ಬೋರಗಿ]] {{col-break}} * [[ಚಾಂದಕವಠೆ]] * [[ದೇವರಹಿಪ್ಪರಗಿ]] * [[ದೇವಣಗಾಂವ]] {{col-break}} * [[ಗೊಲಗೇರಿ]] * [[ಹಿಟ್ನಳ್ಳಿ]] * [[ಹೊನ್ನಳ್ಳಿ]] {{col-break}} * [[ಜಲವಾಡ]] * [[ಕಡಣಿ]] * [[ಕಲಕೇರಿ]] {{col-break}} * [[ಕನ್ನೊಳ್ಳಿ]] * [[ಕೆರುಟಗಿ]] * [[ಕುಮಸಗಿ]] {{col-break}} * [[ಕೈನೂರ]] * [[ಕೊಂಡಗೂಳಿ]] * [[ಕೋರಹಳ್ಳಿ]] {{col-break}} * [[ಕೊರವಾರ]] * [[ಕಕ್ಕಳಮೇಲಿ]] * [[ಮಲಘಾಣ]] {{col-break}} * [[ಮೊರಟಗಿ]] * [[ಮುಳಸಾವಳಗಿ]] * [[ರಾಂಪುರ ಪಿ.ಎ.]] {{col-break}} * [[ಸಿಂದಗಿ]] * [[ಯರಗಲ್ಲ ಬಿ.ಕೆ.]] * [[ಯಂಕಂಚಿ]] {{col-end}} ==ಜಿಲ್ಲಾ ಪಂಚಾಯತ== ವಿಜಯಪುರ ಜಿಲ್ಲೆಯ ಸಂಪುರ್ಣ ಮತ್ತು ವ್ಯವಸ್ಥಿತ ಆಡಳಿತಕ್ಕಾಗಿ ಜಿಲ್ಲಾ ಪಂಚಾಯತ ಕಾರ್ಯನಿರ್ವಹಿಸುತ್ತಿದೆ. ಜಿಲ್ಲಾ ಪಂಚಾಯತ ಕಚೇರಿಯು 1998ರಲ್ಲಿ ಹೊಸದಾಗಿ [[ಮನಗೂಳಿ]] ರಸ್ತೆಯ ಇಬ್ರಾಹಿಂಪುರ ರೈಲ್ವೆ ಗೇಟ್ ಬಳಿ ಇದೆ. ಜಿಲ್ಲೆಯ ಐದು ತಾಲ್ಲೂಕಿನಿಂದ 32 ಜನ ಚುನಾಯಿತ ಪ್ರತಿನಿಧಿಗಳು ಆಯ್ಕೆಯಾಗುತ್ತಾರೆ. ಜಿಲ್ಲಾ ಪಂಚಾಯತ್ ಕಾರ್ಯಾಲಯವು 27 ವಿವಿಧ ಇಲಾಖೆಯ ಕೆಲಸಗಳನ್ನು ಕಾರ್ಯನಿರ್ವಹಿಸುತ್ತಿದೆ. ಭಾರತೀಯ ಲೋಕಸೇವಾ ಆಯೋಗದ ಕಾರ್ಯನಿರ್ವಾಹಕ ಅಧಿಕಾರಿ ಗಳು ಜಿಲ್ಲಾ ಪಂಚಾಯತ ಕಾರ್ಯಾಲಯಕ್ಕೆ ಮುಖ್ಯಸ್ಥರಾಗಿರುತ್ತಾರೆ. <big>ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು</big> ವಿಜಯಪುರ ಜಿಲ್ಲೆಯಲ್ಲಿ ಒಟ್ಟು 43 ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳಿವೆ. <big>ಇಂಡಿ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಇಂಡಿ]] ಪುರಸಭೆ {{col-break}} * [[ಅಂಜುಟಗಿ]] {{col-break}} * [[ಚಡಚಣ]] {{col-break}} * [[ಹಿರೇಬೇವನೂರ]] {{col-break}} * [[ಬರಡೋಲ]] {{col-break}} * [[ಹಲಸಂಗಿ]] {{col-break}} * [[ಅಗರಖೇಡ]] {{col-break}} * [[ಅಥರ್ಗಾ]] {{col-break}} * [[ಸಾಲೋಟಗಿ]] {{col-break}} * [[ಹೊರ್ತಿ]] {{col-end}} <big>ಬಸವನ ಬಾಗೇವಾಡಿ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಬಸವನ ಬಾಗೇವಾಡಿ]] ಪುರಸಭೆ {{col-break}} * [[ಮಸೂತಿ]] {{col-break}} * [[ಗೊಳಸಂಗಿ]] {{col-break}} * [[ಕೊಲ್ಹಾರ]] {{col-break}} * [[ಮನಗೂಳಿ]] {{col-break}} * [[ಕುದರಿ ಸಾಲವಾಡಗಿ]] {{col-break}} * [[ನಿಡಗುಂದಿ]] {{col-break}} * [[ಇಂಗಳೇಶ್ವರ]] {{col-end}} <big>ವಿಜಯಪುರ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು</big> ವಿಜಯಪುರ ತಾಲ್ಲೂಕಿನಲ್ಲಿ ಒಟ್ಟು 10 ಜಿಪಂ ಕ್ಷೇತ್ರಗಳಿವೆ. [[ಬಬಲೇಶ್ವರ ವಿಧಾನ ಸಭಾ ಕ್ಷೇತ್ರ]]ದ ವ್ಯಾಪ್ತಿಯಲ್ಲಿ [[ತಿಕೋಟಾ]], [[ಕನಮಡಿ]], [[ಅರಕೇರಿ]], [[ಕಾಖಂಡಕಿ]], [[ಬಬಲೇಶ್ವರ]], [[ಮಮದಾಪುರ]] ಹಾಗೂ [[ಸಾರವಾಡ]] ಜಿಪಂ ಕ್ಷೇತ್ರಗಳಿವೆ. [[ನಾಗಠಾಣ ವಿಧಾನಸಭಾ ಕ್ಷೇತ್ರ]]ದ ವ್ಯಾಪ್ತಿಯಲ್ಲಿ [[ಶಿವಣಗಿ]], [[ನಾಗಠಾಣ]] ಹಾಗೂ ಹೊಸದಾಗಿ ಅಸ್ತಿತ್ವಕ್ಕೆ ಬಂದ [[ಕನ್ನೂರ]] ಜಿಪಂ ಕ್ಷೇತ್ರಗಳು ಸೇರಿವೆ. {{col-begin}} {{col-break}} * [[ಬಬಲೇಶ್ವರ]] {{col-break}} * [[ಕನಮಡಿ]] {{col-break}} * [[ತಿಕೋಟಾ]] {{col-break}} * [[ಕಾಖಂಡಕಿ]] {{col-break}} * [[ಮಮದಾಪುರ]] {{col-break}} * [[ಅರಕೇರಿ]] {{col-break}} * [[ನಾಗಠಾಣ]] {{col-break}} * [[ಸಾರವಾಡ]] {{col-break}} * [[ಶಿವಣಗಿ]] {{col-break}} * [[ಕನ್ನೂರ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಮುದ್ದೇಬಿಹಾಳ]] ಪುರಸಭೆ {{col-break}} * [[ಬಸರಕೋಡ]] {{col-break}} * [[ಕೊಣ್ಣೂರ]] {{col-break}} * [[ಮಿಣಜಗಿ]] {{col-break}} * [[ನಾಲತವಾಡ]] {{col-break}} * [[ಯರಝರಿ]] {{col-end}} <big>ಸಿಂದಗಿ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಸಿಂದಗಿ]] ಪುರಸಭೆ {{col-break}} * [[ದೇವಣಗಾಂವ]] {{col-break}} * [[ಬಳಗಾನೂರ]] {{col-break}} * [[ಚಾಂದಕವಟೆ]] {{col-break}} * [[ದೇವರ ಹಿಪ್ಪರಗಿ]] {{col-break}} * [[ಕನ್ನೊಳ್ಳಿ]] {{col-break}} * [[ಮೊರಟಗಿ]] {{col-break}} * [[ಯಂಕಂಚಿ]] {{col-break}} * [[ಕಲಕೇರಿ]] {{col-end}} ==ವಸತಿ ನಿಲಯಗಳು== [[ವಿಜಯಪುರ ಜಿಲ್ಲೆ]]ಯಲ್ಲಿ ಸುಮಾರು 100 ಕ್ಕೂ ಅಧಿಕ ಬಾಲಕರ ಮತ್ತು ಬಾಲಕಿಯರ ವಸತಿ ನಿಲಯ (ಹಾಸ್ಟೇಲ್/ಬೋರ್ಡಿಂಗ್)ಗಳಿವೆ. <big>ವಿಜಯಪುರ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕರ ವಸತಿ ನಿಲಯಗಳು</big> ವಿಜಯಪುರ, [[ಅರ್ಜುಣಗಿ]], [[ಹೊನವಾಡ]], [[ಕಳ್ಳಕವಟಗಿ]], [[ಬಿಜ್ಜರಗಿ]], [[ನಿಡೋಣಿ]], [[ಅರ್ಜುಣಗಿ]], [[ಮಮದಾಪುರ]], [[ತಿಕೋಟಾ]], [[ನಾಗಠಾಣ]], [[ಶಿವಣಗಿ]], [[ಭುರಣಾಪುರ]], [[ಕನ್ನೂರ]], [[ಬೊಮ್ಮನಳ್ಳಿ]], [[ಲೋಹಗಾಂವ]], [[ಬಬಲೇಶ್ವರ]], [[ಹೊನ್ನಳ್ಳಿ]], [[ಐನಾಪುರ]], [[ಕತಕನಹಳ್ಳಿ]], [[ಬಾಬಾನಗರ]], [[ಕಾಖಂಡಕಿ]], [[ಕಗ್ಗೋಡ]], [[ಹೊನ್ನುಟಗಿ]]. <big>ವಿಜಯಪುರ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕಿಯರ ವಸತಿ ನಿಲಯಗಳು</big> ವಿಜಯಪುರ, [[ತಿಕೋಟಾ]], [[ನಾಗಠಾಣ]], [[ಹೊನ್ನುಟಗಿ]]. *ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ, ವಿಜಯಪುರ <big>ವಿಜಯಪುರ ತಾಲ್ಲೂಕಿನ ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು</big> * ಆದಿನಾಥ ಅಲ್ಪಸಂಖ್ಯಾತರ ಉಚಿತ ಪ್ರಸಾದ ನಿಲಯ, ವಿಜಯಪುರ * ಸಜ್ಜನ ಗಾಣಿಗೇರ ಉಚಿತ ಪ್ರಸಾದ ನಿಲಯ, ವಿಜಯಪುರ * ಕಾಳಿದಾಸ ಉಚಿತ ಪ್ರಸಾದ ನಿಲಯ, ವಿಜಯಪುರ * ಶ್ರೀ ಸಿದ್ದೇಶ್ವರ ಉಚಿತ ಪ್ರಸಾದ ನಿಲಯ, ವಿಜಯಪುರ * ಶ್ರೀ ಶಾಂತವೀರ ಉಚಿತ ಪ್ರಸಾದ ನಿಲಯ, ಬಬಲೇಶ್ವರ * ಸಲಫಿಯಾ ಅಲ್ಪಸಂಖ್ಯಾತರ ಉಚಿತ ಪ್ರಸಾದ ನಿಲಯ, ಐನಾಪುರ * ಮಾತೋಶ್ರೀ ಶೆಂಕ್ರಮ್ಮ ತಾಯಿ ಉಚಿತ ಪ್ರಸಾದ ನಿಲಯ, ಕತಕನಹಳ್ಳಿ * ಶ್ರೀ ಮಲ್ಲಿಕಾರ್ಜುನ ಉಚಿತ ಪ್ರಸಾದ ನಿಲಯ, ಹೊನ್ನಳ್ಳಿ * ಸತಿ ಸಾಮಕಾ ಮಾತಾ ಉಚಿತ ಪ್ರಸಾದ ನಿಲಯ, ಮಿಂಚನಾಳ ಎಲ್‌ಟಿ * ಜೈ ಹನುಮಾನ ಉಚಿತ ಪ್ರಸಾದ ನಿಲಯ, ಕನ್ನಾಳ * ವಿನೋಬಾ ಭಾವೆ ಉಚಿತ ಪ್ರಸಾದ ನಿಲಯ, ಯೋಗಾಪುರ, ವಿಜಯಪುರ * ಡಾ.ಬಿ.ಆರ್.ಅಂಬೇಡ್ಕರ್ ಉಚಿತ ಪ್ರಸಾದ ನಿಲಯ, ವಿಜಯಪುರ * ಶ್ರೀ ಮಂಗಮ್ಮಾದೇವಿ ಉಚಿತ ಪ್ರಸಾದ ನಿಲಯ, ಹೊನಗನಹಳ್ಳಿ * ಶ್ರೀ ರೇಣುಕಾ ಉಚಿತ ಪ್ರಸಾದ ನಿಲಯ, ಹಡಗಲಿ * ಶ್ರೀ ಅಮೋಘ ಸಿದ್ದೇಶ್ವರ ಉಚಿತ ಪ್ರಸಾದ ನಿಲಯ, ಜಾಲಗೇರಿ ಎಲ್‌ಟಿ * ಶ್ರೀ ಗಣಪತಿ ಮಹಾರಾಜ ಉಚಿತ ಪ್ರಸಾದ ನಿಲಯ, ಶಾಂತಿ ಕುಟೀರ, ಕನ್ನೂರ * ಶ್ರೀ ಸಿದ್ದಾರ್ಥ ಉಚಿತ ಪ್ರಸಾದ ನಿಲಯ, ವಿಜಯಪುರ * ಬಂಜಾರಾ ಉಚಿತ ಪ್ರಸಾದ ನಿಲಯ, ವಿಜಯಪುರ <big>ಬಸವನ ಬಾಗೇವಾಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕರ ವಸತಿ ನಿಲಯಗಳು</big> [[ಬಸವನ ಬಾಗೇವಾಡಿ]], [[ಭೈರವಾಡಗಿ]], [[ಗಣಿ]], [[ಹೂವಿನ ಹಿಪ್ಪರಗಿ]], [[ಕುದರಿ ಸಾಲವಾಡಗಿ]], [[ಕೂಡಗಿ]], [[ಮನಗೂಳಿ]], [[ನರಸಲಗಿ]], [[ನಿಡಗುಂದಿ]], [[ಸಾಸನೂರ]], [[ಯರನಾಳ]], [[ಹೆಬ್ಬಾಳ]], [[ತೆಲಗಿ]], [[ವಡವಡಗಿ]], [[ಸಿದ್ದನಾಥ]] <big>ಬಸವನ ಬಾಗೇವಾಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕಿಯರ ವಸತಿ ನಿಲಯಗಳು</big> [[ಬಸವನ ಬಾಗೇವಾಡಿ]], [[ನಿಡಗುಂದಿ]], [[ಕೊಲ್ಹಾರ]] <big>ಬಸವನ ಬಾಗೇವಾಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು</big> * ಮಾತೋಶ್ರೀ ಗಂಗಮ್ಮ ಗಂಗಾಧರಪ್ಪ ಹಳ್ಳೂರ ಬಾಲಕರ ವಸತಿ ನಿಲಯ, ಹೂವಿನ ಹಿಪ್ಪರಗಿ * ಶಿವಪ್ಪ ಮುತ್ಯಾನವರ ಬಾಲಕರ ವಸತಿ ನಿಲಯ, ಜಾಯವಾಡಗಿ * ಶ್ರೀ ಮಡಿವಾಳೇಶ್ವರ ಬಾಲಕರ ವಸತಿ ನಿಲಯ, ಕಣಕಾಲ * ಶ್ರೀ ಬಸವೇಶ್ವರ ಬಾಲಕರ ವಸತಿ ನಿಲಯ, ಉಕ್ಕಲಿ * ಶಾಕಭಾವಿ ಬಾಲಕರ ವಸತಿ ನಿಲಯ, ವಂದಾಲ * ಶ್ರೀ ಕಲ್ಮೇಶ್ವರ ಬಾಲಕರ ವಸತಿ ನಿಲಯ, ಬಸನಾಳ * ಬಿ.ಎಸ್.ಪವಾರ ಬಾಲಕರ ವಸತಿ ನಿಲಯ, ಗೊಳಸಂಗಿ * ಗ್ರಾಮೀಣ ವಿದ್ಯಾವರ್ಧಕ ಸಂಸ್ಥೆಯ ಬಾಲಕರ ವಸತಿ ನಿಲಯ, ನಿಡಗುಂದಿ <big>ಇಂಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕರ ವಸತಿ ನಿಲಯಗಳು</big> [[ಅಥರ್ಗಾ]], [[ಬರಡೋಲ]], [[ಮಸಳಿ ಬಿ.ಕೆ.]], [[ತದ್ದೇವಾಡಿ]], [[ಝಳಕಿ]], [[ಚಡಚಣ]], [[ಇಂಡಿ]], [[ತಾಂಬಾ]], [[ಸಾಲೋಟಗಿ]], [[ತಡವಲಗಾ]], [[ನಿಂಬಾಳ]], [[ನಿವರಗಿ]], [[ದೇವರ ನಿಂಬರಗಿ]], [[ಹೊರ್ತಿ]], [[ಹಲಸಂಗಿ]], [[ಧೂಳಖೇಡ]], [[ಲಚ್ಯಾಣ]], [[ಹಿರೇಬೇವನೂರ]], [[ಹಳಗುಣಕಿ]], [[ಲೋಣಿ ಬಿ.ಕೆ.]] <big>ಇಂಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕಿಯರ ವಸತಿ ನಿಲಯಗಳು</big> [[ಇಂಡಿ]], [[ಗೊಳಸಾರ]], [[ಹೊರ್ತಿ]], <big>ಇಂಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು</big> * ಶ್ರೀ ಶಂಕರಲಿಂಗೇಶ್ವರ ಉಚಿತ ಪ್ರಸಾದ ನಿಲಯ, ಇಂಡಿ * ಡಾ.ಬಿ.ಆರ್.ಅಂಬೇಡ್ಕರ ಉಚಿತ ಪ್ರಸಾದ ನಿಲಯ, ಚಡಚಣ * ಶ್ರೀ ಕವದೇಶ್ವರ ಉಚಿತ ಪ್ರಸಾದ ನಿಲಯ, ಜಿಗಜೇವಣಿ * ಶ್ರೀ ಶಿವಪ್ರಭು ಉಚಿತ ಪ್ರಸಾದ ನಿಲಯ, ಇಂಚಗೇರಿ * ಶ್ರೀ ಮಲ್ಲಿಕಾರ್ಜುನ ಉಚಿತ ಪ್ರಸಾದ ನಿಲಯ, ಹೊರ್ತಿ * ಶ್ರೀ ಕಲ್ಮೇಶ್ವರ ಉಚಿತ ಪ್ರಸಾದ ನಿಲಯ, ಚವಡಿಹಾಳ * ಈರಪ್ಪ ಗುರಪ್ಪ ಬಿರಾದಾರ ಉಚಿತ ಪ್ರಸಾದ ನಿಲಯ, ಇಂಡಿ * ಶ್ರೀ ಬಲಭೀಮ ಉಚಿತ ಪ್ರಸಾದ ನಿಲಯ, ದೇವರ ನಿಂಬರಗಿ * ಶ್ರೀ ಸಂಗಮೇಶ್ವರ ಉಚಿತ ಪ್ರಸಾದ ನಿಲಯ, ಚಡಚಣ * ಬಿ.ಕೆ. ಉಚಿತ ಪ್ರಸಾದ ನಿಲಯ, ಲೋಣಿ ಕೆ.ಡಿ * ಶ್ರೀ ರೇಣುಕಾಚಾರ್ಯ ಉಚಿತ ಪ್ರಸಾದ ನಿಲಯ, ಹೊರ್ತಿ * ಶ್ರೀ ರೇವಣ ಸಿದ್ದೇಶ್ವರ ಉಚಿತ ಪ್ರಸಾದ ನಿಲಯ, ಹೊರ್ತಿ * ಎಸ್.ಬಿ.ಸಂಯುಕ್ತ ಉಚಿತ ಪ್ರಸಾದ ನಿಲಯ, ಬೊಳಗಾಂವ-ರೂಗಿ <big>ಮುದ್ದೇಬಿಹಾಳ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕರ ವಸತಿ ನಿಲಯಗಳು</big> [[ಮುದ್ದೇಬಿಹಾಳ]], [[ಇಂಗಳಗೇರಿ]], [[ನಾಲತವಾಡ]], [[ತಾಳಿಕೋಟ]], [[ತುಂಬಗಿ]], [[ಢವಳಗಿ]], [[ಕೊಡಗಾನೂರ]], [[ಕೊಣ್ಣೂರ]], [[ರಕ್ಕಸಗಿ]], [[ಕೋಳೂರ]] <big>ಮುದ್ದೇಬಿಹಾಳ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕಿಯರ ವಸತಿ ನಿಲಯಗಳು</big> [[ಮುದ್ದೇಬಿಹಾಳ]], [[ತಾಳಿಕೋಟ]] <big>ಮುದ್ದೇಬಿಹಾಳ ತಾಲ್ಲೂಕಿನ ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು</big> * ಬಾಲಕರ ವಸತಿ ನಿಲಯ, ಕುಂಟೋಜಿ <big>ಸಿಂದಗಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕರ ವಸತಿ ನಿಲಯಗಳು</big> [[ಸಿಂದಗಿ]], [[ಆಲಮೇಲ]], [[ನಾಗಾವಿ ಬಿ.ಕೆ.]], [[ಬಾಗಲೂರ]], [[ತಿಳಿಗೂಳ]], [[ದೇವಣಗಾಂವ]], [[ದೇವರಹಿಪ್ಪರಗಿ]], [[ಗೋಲಗೇರಿ]], [[ಗುಬ್ಬೇವಾಡ]], [[ಕಡಣಿ]], [[ಸುಂಗಠಾಣ]], [[ಯಂಕಂಚಿ]], [[ಬಳಗಾನೂರ]], [[ಮಲಘಾಣ]], [[ಬಿ.ಬಿ.ಇಂಗಳಗಿ]], [[ಅಸ್ಕಿ]], [[ಕಲಕೇರಿ]], [[ಮುಳಸಾವಳಗಿ]], [[ಹಿಟ್ಟಿನಹಳ್ಳಿ ಎಲ್.ಟಿ]] <big>ಸಿಂದಗಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕಿಯರ ವಸತಿ ನಿಲಯಗಳು</big> [[ಸಿಂದಗಿ]], [[ಆಲಮೇಲ]], [[ಜಾಲವಾದ]], [[ಹಿಟ್ಟಿನಹಳ್ಳಿ ಎಲ್.ಟಿ]] <big>ಸಿಂದಗಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು</big> * ತಾಯಿ ಈರವ್ವ ನಂದಿ ಉಚಿತ ಪ್ರಸಾದ ನಿಲಯ, ಸಿಂದಗಿ * ಬಂಜಾರಾ ಉಚಿತ ಪ್ರಸಾದ ನಿಲಯ, ಸಿಂದಗಿ * ಡಾ.ಬಿ.ಆರ್.ಅಂಬೇಡ್ಕರ್ ಉಚಿತ ಪ್ರಸಾದ ನಿಲಯ, ಕಲಕೇರಿ * ಶ್ರೀ ಜಗದಂಬಾ ಉಚಿತ ಪ್ರಸಾದ ನಿಲಯ, ಹಿಟ್ಟಿನಹಳ್ಳಿ ತಾಂಡಾ * ಎಚ್.ಜಿ. ಉಚಿತ ಪ್ರಸಾದ ನಿಲಯ, ಸಿಂದಗಿ * ನೂತನ ಉಚಿತ ಪ್ರಸಾದ ನಿಲಯ, ಸಿಂದಗಿ <big>ವಿಜಯಪುರ ಜಿಲ್ಲೆಯ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯಗಳು</big> ವಿಜಯಪುರ(7), [[ಬಸವನ ಬಾಗೇವಾಡಿ]], [[ಕೂಡಗಿ]], [[ಮುದ್ದೇಬಿಹಾಳ ]], [[ಸಿಂದಗಿ]], [[ಇಂಡಿ]](2), [[ನಿಡಗುಂದಿ]], [[ತಾಳಿಕೋಟೆ]]. * ಮಿಲಿಟರಿ ಬಾಲಕರ ವಸತಿ ನಿಲಯ, ವಿಜಯಪುರ <big>ವಿಜಯಪುರ ಜಿಲ್ಲೆಯ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯಗಳು</big> ವಿಜಯಪುರ(9), [[ನಾಗಠಾಣ]], [[ಬಬಲೇಶ್ವರ]], [[ತಿಕೋಟಾ]], [[ಬಸವನ ಬಾಗೇವಾಡಿ]], [[ಮನಗೂಳಿ]], [[ಹೂವಿನ ಹಿಪ್ಪರಗಿ]], [[ಮುದ್ದೇಬಿಹಾಳ]], [[ತಾಳಿಕೋಟ]], [[ಇಂಡಿ]], [[ಝಳಕಿ]], [[ಚಡಚಣ]], [[ತಾಂಬಾ]], [[ಸಿಂದಗಿ]], [[ದೇವರಹಿಪ್ಪರಗಿ]], [[ಆಲಮೇಲ]]. ==ಗ್ರಂಥಾಲಯಗಳು== ವಿಜಯಪುರ ಜಿಲ್ಲೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಗ್ರಂಥಾಲಯಗಳಿವೆ. {{col-begin}} {{col-break}} * ಜಿಲ್ಲಾ ಕೇಂದ್ರ ಗ್ರಂಥಾಲಯ - 1 * ನಗರ ಕೇಂದ್ರ ಗ್ರಂಥಾಲಯ (ನಗರ) - 1 * ನಗರ ಕೇಂದ್ರ ಗ್ರಂಥಾಲಯ (ಗ್ರಾಮೀಣ) - 13 {{col-break}} * ಶಾಖಾ ಗ್ರಂಥಾಲಯಗಳು - 8 * ಸಮುದಾಯ ಮಕ್ಕಳ ಗ್ರಂಥಾಲಯಗಳು (ಜಿಲ್ಲಾ) - 1 * ಸಂಚಾರಿ ಗ್ರಂಥಾಲಯಗಳು (ನಗರ) - 1 {{col-break}} * ಗ್ರಾ.ಪಂ. ಗ್ರಂಥಾಲಯಗಳು - 197 * ಕೊಳಚೆ / ಜೈಲಿನ ಗ್ರಂಥಾಲಯಗಳು - 5 * ಅಲೆಮಾರಿ ಗ್ರಂಥಾಲಯಗಳು - 4 {{col-end}} ==ದೂರವಾಣಿ ಸಂಕೇತ ಹಾಗೂ ವಿನಿಮಯ ಕೇಂದ್ರಗಳು== ವಿಜಯಪುರ ಜಿಲ್ಲೆಯಲ್ಲಿ ಭಾರತೀಯ ಸಂಚಾರ ನಿಗಮ ನಿಯಮಿತ (ಬಿ.ಎಸ್.ಎನ್.ಎಲ್) ಸಂಕೇತಗಳು ಈ ಕೆಳಗಿನಂತಿವೆ. {{col-begin}} {{col-break}} * ವಿಜಯಪುರ - 08352 * [[ಇಂಡಿ]] - 08359 {{col-break}} * [[ಸಿಂದಗಿ]] - 08488 * [[ಬಸವನ ಬಾಗೇವಾಡಿ]] - 08358 {{col-break}} * [[ಮುದ್ದೇಬಿಹಾಳ]] - 08356 * [[ಚಡಚಣ]] - 08422 {{col-break}} * [[ತೆಲಗಿ]] - 8426 * [[ದೇವರ ಹಿಪ್ಪರಗಿ]] - 08424 {{col-break}} * [[ಬಬಲೇಶ್ವರ]] - 08355 {{col-end}} <big>ದೂರವಾಣಿ ವಿನಿಮಯ ಕೇಂದ್ರಗಳು</big> ವಿಜಯಪುರ ಜಿಲ್ಲೆಯಲ್ಲಿ ದೂರವಾಣಿ ವಿನಿಮಯ ಕೇಂದ್ರಗಳು ಈ ಕೆಳಗಿನಂತಿವೆ. <big>ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು</big> {{col-begin}} {{col-break}} * [[ಆಲಮಟ್ಟಿ]] * [[ಬಸವನ ಬಾಗೇವಾಡಿ]] * [[ಡೋಣೂರ]] * {{col-break}} * [[ಹೂವಿನ ಹಿಪ್ಪರಗಿ]] * [[ಹಣಮಾಪುರ]] * [[ಹಂಗರಗಿ]] * {{col-break}} * [[ಇಂಗಳೇಶ್ವರ]] * [[ಕೋಲ್ಹಾರ]] * [[ಕುದರಿ ಸಾಲವಾಡಗಿ]] * {{col-break}} * [[ಮನಗೂಳಿ]] * [[ಮಸಬಿನಾಳ]] * [[ಮಸೂತಿ]] * {{col-break}} * [[ಮುಳವಾಡ]] * [[ಮುತ್ತಗಿ]] * [[ನರಸಲಗಿ]] * {{col-break}} * [[ರಬಿನಾಳ]] * [[ಸಾಸನೂರ]] * [[ತೆಲಗಿ]] * {{col-break}} * [[ಉಕ್ಕಲಿ]] * [[ವಡವಡಗಿ]] * [[ವಂದಾಲ]] {{col-break}} * [[ಯಾಳವಾರ]] {{col-end}} <big>ವಿಜಯಪುರ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು</big> {{col-begin}} {{col-break}} * [[ಅರಕೇರಿ]] * [[ಬಬಲೇಶ್ವರ]] * [[ಬಿಜ್ಜರಗಿ]] {{col-break}} * [[ಗುಣದಾಳ]] * [[ಹೊನಗನಹಳ್ಳಿ]] * [[ಹೊನವಾಡ]] {{col-break}} * [[ಹೊನ್ನುಟಗಿ]] * [[ಕನಮಡಿ]] * [[ಕನ್ನೂರ]] {{col-break}} * [[ಕಳ್ಳಕವಟಗಿ]] * [[ಕಾಖಂಡಕಿ]] * [[ಲೋಹಗಾಂವ]] {{col-break}} * [[ಮಮದಾಪುರ]] * [[ನಾಗಠಾಣ]] * [[ನಿಡೋಣಿ]] {{col-break}} * [[ಸಾರವಾಡ]] * [[ಶಿವಣಗಿ]] * [[ಜುಮನಾಳ]] {{col-break}} * [[ತಾಜಪುರ ಹೆಚ್]] * [[ಟಕ್ಕಳಕಿ]] * [[ತಿಡಗುಂದಿ]] {{col-break}} * [[ತಿಕೋಟಾ]] * [[ತೊರವಿ]] * [[ಉತ್ನಾಳ]] {{col-break}} * [[ಯಕ್ಕುಂಡಿ]] {{col-end}} <big>ಇಂಡಿ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು</big> {{col-begin}} {{col-break}} * [[ಅಗರಖೇಡ]] * [[ಅಥರ್ಗಾ]] * [[ಬಳ್ಳೊಳ್ಳಿ]] * {{col-break}} * [[ಬರಡೋಲ]] * [[ಭತಗುಣಕಿ]] * [[ಚಡಚಣ]] * {{col-break}} * [[ದೇವರ ನಿಂಬರಗಿ]] * [[ಧೂಳಖೇಡ]] * [[ಹಲಸಂಗಿ]] * {{col-break}} * [[ಇಂಡಿ]] * [[ಗೊಳಸಾರ]] * [[ಹಿರೇಬೇವನೂರ]] * {{col-break}} * [[ಹೊರ್ತಿ]] * [[ಇಂಚಗೇರಿ]] * [[ಖೇಡಗಿ]] * {{col-break}} * [[ಲೋಣಿ ಬಿ.ಕೆ.]] * [[ಲಚ್ಯಾಣ]] * [[ಮಸಳಿ ಬಿ.ಕೆ.]] * {{col-break}} * [[ರೇವತಗಾಂವ]] * [[ಹಿರೇರೂಗಿ]] * [[ಸಾಲೋಟಗಿ]] * {{col-break}} * [[ತಡವಲಗಾ]] * [[ತಾಂಬಾ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು</big> {{col-begin}} {{col-break}} * [[ಬಿ.ಸಾಲವಾಡಗಿ]] * [[ಬಸರಕೋಡ]] * {{col-break}} * [[ಢವಳಗಿ]] * [[ಹಿರೇಮುರಾಳ]] * {{col-break}} * [[ಹಿರೂರ]] * [[ಹುಲ್ಲೂರ]] * {{col-break}} * [[ಗುಂಡಕನಾಳ]] * [[ಇಂಗಳಗೇರಿ]] * {{col-break}} * [[ಕೊಣ್ಣೂರ]] * [[ಮಡಿಕೇಶ್ವರ]] * {{col-break}} * [[ಮುದ್ದೇಬಿಹಾಳ]] * [[ನಾಲತವಾಡ]] * {{col-break}} * [[ತಂಗಡಗಿ]] * [[ತಾಳಿಕೋಟಿ]] {{col-end}} <big>ಸಿಂದಗಿ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು</big> {{col-begin}} {{col-break}} * [[ಆಲಮೇಲ]] * [[ಬಾಗಲೂರ]] * {{col-break}} * [[ದೇವರಹಿಪ್ಪರಗಿ]] * [[ದೇವಣಗಾಂವ]] * {{col-break}} * [[ಗೊಲಗೇರಿ]] * [[ಹೊನ್ನಳ್ಳಿ]] * {{col-break}} * [[ಜಲವಾಡ]] * [[ಕಲಕೇರಿ]] * {{col-break}} * [[ಕನ್ನೊಳ್ಳಿ]] * [[ಕೊರವಾರ]] * {{col-break}} * [[ಮೊರಟಗಿ]] * [[ರಾಂಪುರ]] * {{col-break}} * [[ಸಿಂದಗಿ]] * [[ಯರಗಲ್ಲ ಬಿ.ಕೆ.]] * {{col-break}} * [[ಯಂಕಂಚಿ]] {{col-end}} ==ಅಂಚೆ ಕಚೇರಿ ಮತ್ತು ಅಂಚೆ ಸೂಚ್ಯಂಕ ಸಂಖ್ಯೆಗಳು== ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಅಂಚೆ ಕಚೇರಿಗಳಿವೆ. ಪ್ರಧಾನ ಅಂಚೆ ಕಚೇರಿಯು ವಿಜಯಪುರ ನಗರದ ಎಮ್.ಜಿ. ರಸ್ತೆಯಲ್ಲಿದೆ. <big>ಉಪ ಮತ್ತು ಶಾಖಾ ಅಂಚೆ ಕಚೇರಿಗಳು</big> <big>ವಿಜಯಪುರ ನಗರ ಭಾಗದ ಅಂಚೆ ಸೂಚ್ಯಂಕ ಸಂಖ್ಯೆಗಳು ಮತ್ತು ಅಂಚೆ ಕಚೇರಿಗಳು</big> {{col-begin}} {{col-break}} * ವಿಜಯಪುರ ಮುಖ್ಯ ಕಚೇರಿ - 586101 * ವಿಜಯಪುರ ಸೈನಿಕ ಶಾಲೆ - 586102 {{col-break}} * ವಿಜಯಪುರ ವಿಜಯ ಕಾಲೇಜ್ - 586103 * ವಿಜಯಪುರ ಜುಮ್ಮಾ ಮಸೀದಿ - 586104 {{col-break}} * ವಿಜಯಪುರ ತೊರವಿ - 586106 * ವಿಜಯಪುರ ದರ್ಗಾ - 586107 {{col-break}} * ವಿಜಯಪುರ ಎ.ಎಮ್.ಸಿ - 586108 * ವಿಜಯಪುರ ದರ್ಬಾರ ಗಲ್ಲಿ - 586109 {{col-end}} <big>ವಿಜಯಪುರ ಜಿಲ್ಲೆಯ ಅಂಚೆ ಸೂಚ್ಯಂಕ ಸಂಖ್ಯೆಗಳು ಮತ್ತು ಅಂಚೆ ಕಚೇರಿಗಳು</big> <big>ಬಬಲೇಶ್ವರ</big> - 586113 {{col-begin}} {{col-break}} * [[ಬೆಳ್ಳುಬ್ಬಿ]] * [[ಹೆಬ್ಬಾಳಟ್ಟಿ]] {{col-break}} * [[ಹೊಕ್ಕುಂಡಿ]] * [[ಜೈನಾಪುರ]] {{col-break}} * [[ಕಾಖಂಡಕಿ]] * [[ಕುಮಠೆ]] {{col-break}} * [[ಮಮದಾಪುರ]] * [[ನಾಗರಾಳ]] {{col-break}} * [[ನಿಡೋಣಿ]] * [[ತಿಗಣಿಬಿದರಿ]] {{col-break}} * [[ಉಪ್ಪಲದಿಣ್ಣಿ]] * [[ಯಕ್ಕುಂಡಿ]] {{col-break}} * [[ಅರ್ಜುಣಗಿ]] {{col-end}} <big>ಕನ್ನೂರ</big> - 586119 {{col-begin}} {{col-break}} * [[ಕನ್ನಾಳ]] {{col-break}} * [[ಮಡಸನಾಳ]] {{col-break}} * [[ಮಖಣಾಪುರ]] {{col-break}} * [[ಶಾಂತಿ ಕುಟೀರ]] {{col-break}} * [[ಶಿರನಾಳ]] {{col-break}} * [[ತಿಡಗುಂದಿ]] {{col-break}} * [[ಬರಟಗಿ]] {{col-end}} <big>ಸಾರವಾಡ</big> - 586125 {{col-begin}} {{col-break}} * [[ಬಬಲಾದಿ]] * [[ದೇವಾಪುರ]] {{col-break}} * [[ದೇವರ ಗೆಣ್ಣೂರ]] * [[ಗುಣದಾಳ]] {{col-break}} * [[ಹಲಗಣಿ]] * [[ಕಂಬಾಗಿ]] {{col-break}} * [[ಕಣಮುಚನಾಳ]] * [[ಖತಿಜಾಪುರ]] {{col-break}} * [[ಅಡವಿ ಸಂಗಾಪುರ]] * [[ಸಂಗಾಪುರ(ಎಸ್.ಹೆಚ್)]] {{col-break}} * [[ಶೇಗುಣಸಿ]] {{col-end}} <big>ಶಿವಣಗಿ</big> - 586127 {{col-begin}} {{col-break}} * [[ಅಂಕಲಗಿ]] {{col-break}} * [[ಹಡಗಲಿ]] {{col-break}} * [[ಹೊನ್ನುಟಗಿ]] {{col-break}} * [[ಕಗ್ಗೋಡ]] {{col-break}} * [[ಮುಳಸಾವಳಗಿ]] {{col-break}} * [[ಪಡಗಾನೂರ]] {{col-break}} * [[ಶಿವಣಗಿ]] {{col-break}} * [[ಯಂಬತ್ನಾಳ]] {{col-end}} <big>ಅಗರಖೇಡ</big> - 586111 {{col-begin}} {{col-break}} * [[ಆಲೂರ]] {{col-break}} * [[ಇಂಗಳಗಿ]] {{col-break}} * [[ಗುಬ್ಬೇವಾಡ]] {{col-break}} * [[ಹಿರೇಬೇವನೂರ]] {{col-break}} * [[ಇಂಗಳಗಿ]] {{col-break}} * [[ಮನೂರ]] {{col-break}} * [[ಭೂಯ್ಯಾರ]] {{col-end}} <big>ಅಥರ್ಗಾ</big> - 586112 {{col-begin}} {{col-break}} * [[ಆಹೇರಿ]] {{col-break}} * [[ಅಲಿಬಾದ್]] {{col-break}} * [[ಬೆನಕನಹಳ್ಳಿ]] {{col-break}} * [[ದ್ಯಾಬೇರಿ]] {{col-break}} * [[ಹೊನ್ನಳ್ಳಿ]] {{col-break}} * [[ಜಂಬಗಿ]] {{col-break}} * [[ಕೆಂಗಿನಾಳ]] {{col-break}} * [[ನಾಗಠಾಣ]] {{col-break}} * [[ಶಿರ್ಕನಹಳ್ಳಿ]] {{col-break}} * [[ತಡವಲಗಾ]] {{col-end}} <big>ಢವಳಗಿ</big> - 586116 {{col-begin}} {{col-break}} * [[ಗುಂಡಕರ್ಜಗಿ]] {{col-break}} * [[ಹಳ್ಳೂರ]] {{col-break}} * [[ಲಿಂಗದಹಳ್ಳಿ]] {{col-break}} * [[ಮಡಿಕೇಶ್ವರ]] {{col-break}} * [[ಪಡೇಕನೂರ]] {{col-break}} * [[ರೂಡಗಿ]] {{col-break}} * [[ವನಹಳ್ಳಿ]] {{col-break}} * [[ಬಳವಾಟ]] {{col-break}} * [[ಬಸರಕೋಡ]] {{col-end}} <big>ಹೊರ್ತಿ</big> - 586117 {{col-begin}} {{col-break}} * [[ಡೋಮನಾಳ]] * [[ಹಡಲಸಂಗ]] {{col-break}} * [[ಹಲಗುಣಕಿ]] * [[ಇಂಚಗೇರಿ]] {{col-break}} * [[ಕಪನಿಂಬರಗಿ]] * [[ನಂದರಗಿ]] {{col-break}} * [[ಸಾತಲಗಾಂವ ಪಿ.ಬಿ.]] * [[ಸಾವಳಸಂಗ]] {{col-break}} * [[ಅಗಸನಾಳ]] * [[ಬಬಲಾದ]] {{col-break}} * [[ಬಳ್ಳೋಳ್ಳಿ]] * [[ಬಸನಾಳ]] {{col-break}} * [[ಚವಡಿಹಾಳ]] * [[ದೇಗಿನಾಳ]] {{col-end}} <big>ಕಲಕೇರಿ</big> - 586118 {{col-begin}} {{col-break}} * [[ಹುಣಶ್ಯಾಳ(ಎಸ್.ಡಿ.ಜಿ)]] {{col-break}} * [[ಕೆರೂಟಗಿ]] {{col-break}} * [[ಕೆಸರಟ್ಟಿ]] {{col-break}} * [[ನೀರಲಗಿ]] {{col-break}} * [[ತಿಳಿಗೂಳ]] {{col-break}} * [[ಆಲಗೂರ]] {{col-break}} * [[ಅಸ್ಕಿ]] {{col-break}} * [[ಬೆಕಿನಾಳ]] {{col-break}} * [[ಬಿಂಜಳಭಾವಿ]] {{col-end}} <big>ಕೊರವಾರ</big> - 586120 {{col-begin}} {{col-break}} * [[ಕೊಂಡಗೂಳಿ]] {{col-break}} * [[ಮಣ್ಣೂರ]] {{col-break}} * [[ಯಲಗೋಡ]] {{col-break}} * [[ಹಂಚಳಿ]] {{col-break}} * [[ಬಿ.ಬಿ.ಇಂಗಳಗಿ]] {{col-break}} * [[ಹಂದಿಗನೂರ]] {{col-break}} * [[ಜಲವಾಡ]] {{col-end}} <big>ಮೊರಟಗಿ</big> - 586123 {{col-begin}} {{col-break}} * [[ನಾಗಾವಿ ಬಿ.ಕೆ.]] {{col-break}} * [[ಯರಗಲ್ಲ ಬಿ.ಕೆ.]] {{col-break}} * [[ಆಹೇರಿ]] {{col-break}} * [[ಬಾಗಲೂರ]] {{col-break}} * [[ಬಂಕಲಗಿ]] {{col-break}} * [[ಬಂಟನೂರ]] {{col-break}} * [[ಗಬಸಾವಳಗಿ]] {{col-break}} * [[ಗೊರಗುಂಡಗಿ]] {{col-break}} * [[ಕಕ್ಕಳಮೇಲಿ]] {{col-end}} <big>ನಾಲತವಾಡ</big> - 586124 {{col-begin}} {{col-break}} * [[ಬಿಜ್ಜೂರ]] {{col-break}} * [[ಹೀರೇಮುರಾಳ]] {{col-break}} * [[ಅಡವಿಹುಲಗಬಾಳ]] {{col-break}} * [[ನಾಗಬೇನಾಳ]] {{col-break}} * [[ನಾಗರಬೆಟ್ಟ]] {{col-break}} * [[ಸಿದ್ದಾಪುರ ಪಿ.ಎನ್.]] {{col-end}} <big>ಸಿಂದಗಿ</big> - 586128 {{col-begin}} {{col-break}} * [[ಅಸಂತಾಪುರ]] * [[ಬಳಗಾನೂರ]] {{col-break}} * [[ಬಂದಾಳ]] * [[ಬನಹಟ್ಟಿ ಪಿ.ಎ.]] {{col-break}} * [[ಬೊರಗಿ]] * [[ಬ್ಯಾಕೋಡ]] {{col-break}} * [[ಚಾಂದಕವಟೆ]] * [[ಚಿಕ್ಕ ಸಿಂದಗಿ]] {{col-break}} * [[ಗಣಿಹಾರ]] * [[ಗೋಲಗೇರಿ]] {{col-break}} * [[ಗುಬ್ಬೆವಾಡ]] * [[ಹೊನ್ನಳ್ಳಿ]] {{col-break}} * [[ಖೈನೂರ]] * [[ಖಾನಾಪುರ]] {{col-break}} * [[ಮಾಡಬಾಳ]] * [[ಮಲಘಾಣ]] {{col-break}} * [[ಸಸಬಾಳ]] * [[ಸೋಮಜಾಳ]] {{col-break}} * [[ಸುಂಗಠಾಣ]] * [[ಯಂಕಂಚಿ]] {{col-end}} <big>ತಂಗಡಗಿ</big>- 586129 {{col-begin}} {{col-break}} * [[ಆಲೂರ]] * [[ಅಮರಗೋಳ]] {{col-break}} * [[ದೇವೂರ]] * [[ಹಂಡರಗಲ್ಲ]] {{col-break}} * [[ಹುನಕುಂತಿ]] * [[ಕಂದಗನೂರ]] {{col-break}} * [[ಕೋಳೂರ]] * [[ಕೋಳೂರ ಎಲ್.ಟಿ]] {{col-break}} * [[ಕುಂಚಗನೂರ]] * [[ಮದರಿ]] {{col-break}} * [[ನೇಬಗೇರಿ]] * [[ರಕ್ಕಸಗಿ]] {{col-break}} * [[ಸರೂರ]] * [[ಟಕ್ಕಲಕಿ]] {{col-break}} * [[ಯರಗಲ್ಲ]] {{col-end}} <big>ತಿಕೋಟಾ</big>- 586130 {{col-begin}} {{col-break}} * [[ಧನ್ಯಾಳ]] {{col-break}} * [[ಧನರಗಿ]] {{col-break}} * [[ದಾಶ್ಯಾಳ]] {{col-break}} * [[ಹೊನವಾಡ]] {{col-break}} * [[ಕೊಟ್ಯಾಳ]] {{col-break}} * [[ಮಲಕನದೇವರಹಟ್ಟಿ]] {{col-break}} * [[ತಾಜಪುರ ಪಿ.ಎಮ್.]] {{col-break}} * [[ಟಕ್ಕಳಕಿ]] {{col-end}} <big>ಆಲಮೇಲ</big> - 586202 {{col-begin}} {{col-break}} * [[ಗುಂಡಗಿ]] {{col-break}} * [[ಹಿಕ್ಕನಗುತ್ತಿ]] {{col-break}} * [[ಹೂವಿನಹಳ್ಳಿ]] {{col-break}} * [[ಕಡಣಿ]] {{col-break}} * [[ಕಲಹಳ್ಳಿ]] {{col-break}} * [[ಕೊರಹಳ್ಳಿ]] {{col-break}} * [[ಕುರಬತಹಳ್ಳಿ]] {{col-break}} * [[ಮಾದನಹಳ್ಳಿ]] {{col-break}} * [[ರಾಂಪುರ ಪಿ.ಎ.]] {{col-end}} <big>ಬಸವನ ಬಾಗೇವಾಡಿ</big> - 586203 {{col-begin}} {{col-break}} * [[ಅರಳಿಚಂಡಿ]] * [[ಭೈರವಾಡಗಿ]] {{col-break}} * [[ಬಿಸನಾಳ]] * [[ಬ್ಯಾಲ್ಯಾಳ]] {{col-break}} * [[ದಿಂಡವಾರ]] * [[ಡೋಣೂರ]] {{col-break}} * [[ಇಂಗಳೇಶ್ವರ]] * [[ಇವಣಗಿ]] {{col-break}} * [[ಕಡಕೋಳ]] * [[ಕಣಕಾಲ]] {{col-break}} * [[ಕನ್ನಾಳ]] * [[ಮಸಬಿನಾಳ]] {{col-break}} * [[ನರಸಲಗಿ]] * [[ರಬಿನಾಳ]] {{col-break}} * [[ಯಾಳವಾರ]] {{col-end}} <big>ಬರಡೋಲ</big> - 586204 {{col-begin}} {{col-break}} * [[ಅಂಜುಟಗಿ]] {{col-break}} * [[ಗೋಡಿಹಾಳ]] {{col-break}} * [[ಜೀರಂಕಲಗಿ]] {{col-break}} * [[ಜೇವೂರ]] {{col-break}} * [[ಜಿಗಜಿವಣಿ]] {{col-break}} * [[ಲೋಣಿ ಬಿ.ಕೆ.]] {{col-break}} * [[ಮಣಂಕಲಗಿ]] {{col-break}} * [[ಕಪನಿಂಬರಗಿ]] {{col-break}} * [[ತದ್ದೇವಾಡಿ]] {{col-break}} * [[ಝಳಕಿ]] {{col-end}} <big>ಚಡಚಣ</big> - 586205 {{col-begin}} {{col-break}} *[[ಚಡಚಣ ಹೊರವಲಯ]] {{col-break}} * [[ಹಾಲಳ್ಳಿ]] {{col-break}} * [[ಹತ್ತಳ್ಳಿ]] {{col-break}} * [[ಹಾವಿನಾಳ]] {{col-break}} * [[ನಿವರಗಿ]] {{col-break}} * [[ರೇವತಗಾಂವ]] {{col-break}} * [[ಸಂಖ]] {{col-break}} * [[ಶಿರಾಡೋಣ]] {{col-break}} * [[ಉಮರಜ]] {{col-break}} * [[ಉಮರಾಣಿ]] {{col-end}} <big>ಹೂವಿನ ಹಿಪ್ಪರಗಿ</big> - 586208 {{col-begin}} {{col-break}} * [[ಬೂದಿಹಾಳ]] {{col-break}} * [[ಬ್ಯಾಕೋಡ]] {{col-break}} * [[ಹುಣಶ್ಯಾಳ ಪಿ.ಬಿ.]] {{col-break}} * [[ಕುದರಿ ಸಾಲವಾಡಗಿ]] {{col-break}} * [[ಕೊಣ್ಣೂರ]] {{col-break}} * [[ಶರಣ ಸೋಮನಾಳ]] {{col-break}} * [[ವಡವಡಗಿ]] {{col-end}} <big>ಕೊಲ್ಹಾರ</big> - 586210 {{col-begin}} {{col-break}} * [[ಆಸಂಗಿ ಕೆ.ಡಿ.]] * [[ಬಳೂತಿ]] {{col-break}} * [[ಹಳೆರೊಳ್ಳಿ]] * [[ಹಳ್ಳದ ಗೆಣ್ಣೂರ]] {{col-break}} * [[ಹಣಮಾಪುರ]] * [[ಹೊಳೆ ಹಂಗರಗಿ]] {{col-break}} * [[ಕುಪಕಡ್ಡಿ]] * [[ಕುರುಬರದಿನ್ನಿ]] {{col-break}} * [[ಮಟ್ಟಿಹಾಳ]] * [[ರೋಣಿಹಾಳ]] {{col-break}} * [[ಸಿದ್ದನಾಥ]] {{col-end}} <big>ಲಚ್ಯಾಣ</big> - 586211 {{col-begin}} {{col-break}} * [[ಅಹಿರಸಂಗ]] {{col-break}} * [[ಬರಗುಡಿ]] {{col-break}} * [[ಚಿಕ್ಕಬೇವನೂರ]] {{col-break}} * [[ಹಂಜಗಿ]] {{col-break}} * [[ಇಂಡಿ ರಸ್ತೆ]] {{col-break}} * [[ನಿಂಬಾಳ ರೈಲು ನಿಲ್ದಾಣ]] {{col-break}} * [[ನಿಂಬಾಳ ಕೆ.ಡಿ.]] {{col-break}} * [[ಪಡನೂರ]] {{col-end}} <big>ಮುದ್ದೇಬಿಹಾಳ</big> - 586212 {{col-begin}} {{col-break}} * [[ಬಾವೂರ]] * [[ಬಿದರಕುಂದಿ]] {{col-break}} * [[ದೇವರಹುಲಗಬಾಳ]] * [[ಹಡಲಗೇರಿ]] {{col-break}} * [[ಹಗರಗೊಂಡ]] * [[ಇಂಗಳಗೇರಿ]] {{col-break}} * [[ಜಂಬಲದಿನ್ನಿ]] * [[ಕವಡಿಮಟ್ಟಿ]] {{col-break}} * [[ಕುಂಟೋಜಿ]] * [[ಮಾದಿನಾಳ]] {{col-break}} * ಮುದ್ದೇಬಿಹಾಳ ಬಜಾರ * ಮುದ್ದೇಬಿಹಾಳ ಕೋಟೆ {{col-break}} * [[ಮುಕಿಹಾಳ]] * [[ನಾಗೂರ]] {{col-break}} * [[ನೆರಬೆಂಚಿ]] * [[ಶಿವಾಪುರ]] {{col-break}} * [[ಯರಝರಿ]] {{col-end}} <big>ನಿಡಗುಂದಿ</big> - 586213 {{col-begin}} {{col-break}} * [[ಅಬ್ಬಿಹಾಳ]] {{col-break}} * [[ಬಳಬಟ್ಟಿ]] {{col-break}} * [[ಬೂದಿಹಾಳ ಪಿ.ಎನ್.]] {{col-break}} * [[ಹೆಬ್ಬಾಳ]] {{col-break}} * [[ಹುಲ್ಲೂರ]] {{col-break}} * [[ಹುಲ್ಲೂರ ಎಲ್.ಟಿ.]] {{col-break}} * [[ಇಟಗಿ]] {{col-break}} * [[ಕಾಳಗಿ]] {{col-break}} * [[ಯಲಗೂರ]] {{col-end}} <big>ತಾಳಿಕೋಟಿ</big> - 586214 {{col-begin}} {{col-break}} * [[ಬಿ.ಸಾಲವಾಡಗಿ]] * [[ಬಳಗಾನೂರ]] {{col-break}} * [[ಬಂಟನೂರ]] * [[ಬಿಳೇಭಾವಿ]] {{col-break}} * [[ಬೊಮ್ಮನಹಳ್ಳಿ]] * [[ಚಬನೂರ]] {{col-break}} * [[ಗಡಿಸೋಮನಾಳ]] * [[ಹಿರೂರ]] {{col-break}} * [[ಕೊಡಗಾನೂರ]] * [[ಮೈಲೇಶ್ವರ]] {{col-break}} * [[ಮಿಣಜಗಿ]] * [[ನಾವದಗಿ]] {{col-break}} * [[ಪೀರಾಪುರ]] * [[ಫತ್ತೇಪುರ]] {{col-break}} * [[ಸಾಸನೂರ]] * ತಾಳಿಕೋಟಿ ಬಜಾರ {{col-break}} * [[ತಮದಡ್ಡಿ]] * [[ತುಂಬಗಿ]] {{col-end}} <big>ತಾಂಬಾ</big> - 586215 {{col-begin}} {{col-break}} * [[ಬಂಥನಾಳ]] * [[ಚಟ್ಟರಕಿ]] {{col-break}} * [[ಚಿಕ್ಕರೂಗಿ]] * [[ಗೊರನಾಳ]] {{col-break}} * [[ಹಚ್ಯಾಳ]] * [[ಹಿರೇಮಸಳಿ]] {{col-break}} * [[ಹಿರೇರೂಗಿ]] * [[ಹಿಟ್ಟಿನಹಳ್ಳಿ ಎಲ್.ಟಿ]] {{col-break}} * [[ಸುರಗಿಹಳ್ಳಿ]] * [[ತೆನ್ನಿಹಳ್ಳಿ]] {{col-end}} <big>ತೆಲಗಿ</big> - 586216 {{col-begin}} {{col-break}} * [[ಅಂಗಡಗೇರಿ]] {{col-break}} * [[ಗೊಳಸಂಗಿ]] {{col-break}} * [[ಹಂಗರಗಿ (ಕೆಸರ)]] {{col-break}} * [[ಕವಲಗಿ]] {{col-break}} * [[ಮಣ್ಣೂರ]] {{col-break}} * [[ಮುತ್ತಗಿ]] {{col-break}} * [[ಟಕ್ಕಳಕಿ]] {{col-end}} <big>ಸಾಲೋಟಗಿ</big> - 586217 {{col-begin}} {{col-break}} * [[ಅರ್ಜುಣಗಿ]] {{col-break}} * [[ಗೋಳಸಾರ]] {{col-break}} * [[ಖೇಡಗಿ]] {{col-break}} * [[ಮಿರಗಿ]] {{col-break}} * [[ನಾದ ಕೆ. ಡಿ.]] {{col-break}} * [[ರೋಡಗಿ]] {{col-break}} * [[ಸಾತಲಗಾಂವ ಪಿ.ಬಿ.]] {{col-break}} * [[ಶಿರಶ್ಯಾಡ]] {{col-break}} * [[ತೆಗ್ಗಿಹಳ್ಳಿ]] {{col-break}} * [[ವಿಭೂತಿಹಳ್ಳಿ]] {{col-end}} <big>ಬಿಜ್ಜರಗಿ</big> - 586114 - [[ಗೋಣಸಗಿ]], [[ಹುಬನೂರ]], [[ಕನಮಡಿ]], [[ಸೋಮದೇವರಹಟ್ಟಿ]], [[ಬಾಬಾನಗರ]] <big>ಕೂಡಗಿ</big> - 586121 - [[ಕಲಗುರ್ಕಿ]], [[ಮಲಘಾಣ]], [[ಮಸೂತಿ]], [[ತಳೇವಾಡ]] <big>ಮನಗೂಳಿ</big> - 586122 - [[ನಂದಿಹಾಳ]], [[ಯರನಾಳ]], [[ಹತ್ತರಕಿಹಾಳ]], [[ಹಿಟ್ಟಿನಹಳ್ಳಿ]], [[ಜುಮನಾಳ]] <big>ದೇವಣಗಾಂವ</big> - 586206 - [[ಬೊಮ್ಮನಹಳ್ಳಿ]], [[ದೇವರನಾವದಗಿ]], [[ಕಡ್ಲೇವಾಡ ಪಿ.ಎ.]], [[ಕುಮಸಗಿ]] <big>ಹಲಸಂಗಿ</big> - 586207 - [[ಅರ್ಜನಾಳ]], [[ಬೈರುಣಗಿ]], [[ಭತಗುಣಕಿ]], [[ಚಣೇಗಾಂವ]], [[ಧೂಳಖೇಡ]], [[ಹಿಂಗಣಿ]] <big>ಇಂಡಿ</big> - 586209 - [[ಇಂಡಿ]], ಇಂಡಿ ಬಜಾರ ==ಮೀನುಗಾರಿಕೆ ಸಹಕಾರ ಸಂಘಗಳು== ಜಿಲ್ಲೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಮೀನುಗಾರಿಕೆ ಸಹಕಾರ ಸಂಘಗಳಿವೆ {{col-begin}} {{col-break}} * [[ವಿಜಯಪುರ]] * [[ಕೊರವಾರ]] * {{col-break}} * [[ನಿಡಗುಂದಿ]] * [[ಅಣಚಿ]] * {{col-break}} * [[ಅಥರ್ಗಾ]] * [[ಚಡಚಣ]] * {{col-break}} * [[ಚಣೇಗಾಂವ]] * [[ಗುಂದವಾನ]] * {{col-break}} * [[ಇಂಡಿ]] * [[ಸನಾಳ]] * {{col-break}} * [[ಬಾಳದಿನ್ನಿ]] * [[ತಂಗಡಗಿ]] * {{col-break}} * [[ಮುದ್ದೇಬಿಹಾಳ]] * [[ನಾಲತವಾಡ]] * {{col-break}} * [[ಬೂದಿಹಾಳ]] * [[ಸಿಂದಗಿ]] {{col-end}} ==ನೇಕಾರರ ಸಹಕಾರ ಸಂಘಗಳು== ಜಿಲ್ಲೆಯಲ್ಲಿ ಸುಮಾರು 10ಕ್ಕೂ ಹೆಚ್ಚು ನೇಕಾರರ ಸಹಕಾರ ಸಂಘಗಳಿವೆ {{col-begin}} {{col-break}} * [[ವಿಜಯಪುರ]] * [[ಆಲಮೇಲ]] * {{col-break}} * [[ಸಿಂದಗಿ]] * [[ಯರಗಲ್ಲ ಬಿ.ಕೆ.]] * {{col-break}} * [[ಗಣಿಹಾರ]] * [[ಕೊಂಡಗುಳಿ]] * {{col-break}} * [[ಯಲಗೂರ]] * [[ಬಾವೂರ]] * {{col-break}} * [[ಬರಡೋಲ]] * [[ಚಡಚಣ]] * {{col-break}} * [[ತಾಂಬಾ]] * [[ಜುಮನಾಳ]] * {{col-break}} * [[ಕಣಮುಚನಾಳ]] * [[ಗೊಳಸಂಗಿ]] * {{col-break}} * [[ಕೊಲ್ಹಾರ]] * [[ವಂದಾಲ]] {{col-end}} ==ಕಟ್ಟಡ ನಿರ್ಮಾಣ ಸಹಕಾರ ಸಂಘಗಳು== ಜಿಲ್ಲೆಯಲ್ಲಿ ಸುಮಾರು 10ಕ್ಕೂ ಹೆಚ್ಚು ಕಟ್ಟಡ ನಿರ್ಮಾಣ ಸಹಕಾರ ಸಂಘಗಳಿವೆ {{col-begin}} {{col-break}} * [[ವಿಜಯಪುರ]] * [[ಬಸವನ ಬಾಗೇವಾಡಿ]] {{col-break}} * [[ಮುದ್ದೇಬಿಹಾಳ]] * [[ತಾಳಿಕೋಟ]] {{col-break}} * [[ಸಿಂದಗಿ]] * [[ಸಿಂದಗೇರಿ]] {{col-break}} * [[ಚಡಚಣ]] * [[ಇಂಡಿ]] {{col-break}} * [[ಹೊರ್ತಿ]] * [[ಧೂಳಖೇಡ]] {{col-break}} * [[ಕೊರವಾರ]] * [[ಪಡಗಾನೂರ]] {{col-break}} {{col-end}} ==ನೀರು ಬಳಕೆದಾರರ ಸಹಕಾರ ಸಂಘಗಳು== ಜಿಲ್ಲೆಯಲ್ಲಿ ಸುಮಾರು 70ಕ್ಕೂ ಹೆಚ್ಚು ನೀರು ಬಳಕೆದಾರರ ಸಹಕಾರ ಸಂಘಗಳಿವೆ {{col-begin}} {{col-break}} * [[ವಿಜಯಪುರ]] * [[ಟಕ್ಕಳಕಿ]] * [[ಅಗರಖೇಡ]]-1 * [[ಅಗರಖೇಡ]]-2 * [[ಅಗರಖೇಡ]]-3 * [[ಅರ್ಜುಣಗಿ]]-1 * [[ಅರ್ಜುಣಗಿ]]-2 * [[ಅರ್ಜುಣಗಿ ಬಿ.ಕೆ.]] {{col-break}} * [[ರಾಮನಳ್ಳಿ]] * [[ಸಂಗೋಗಿ]] * [[ಅಳ್ಳೂರ]]-1 * [[ಅಳ್ಳೂರ]]-2 * [[ಹಿರೇಬೇವನೂರ]]-1 * [[ಹಿರೇಬೇವನೂರ]]-2 * [[ಹಿರೇಬೇವನೂರ]]-3 * [[ಇಂಗಳಗಿ]] {{col-break}} * [[ನಾದ ಕೆ. ಡಿ.]]-1 * [[ನಾದ ಕೆ. ಡಿ.]]-2 * [[ನಾದ ಕೆ. ಡಿ.]]-3 * [[ಶಿರಶ್ಯಾಡ]]-1 * [[ಶಿರಶ್ಯಾಡ]]-2 * [[ಶಿರಶ್ಯಾಡ]]-3 * [[ಕೋಳೂರ]] * [[ಮುದನಾಳ]] {{col-break}} * [[ನೇಬಗೇರಿ]] * [[ಕಾಶಿನಗುಂಟೆ]] * [[ಕೊಳ್ಳೂರ]] * [[ಬೂದಿಹಾಳ]] * [[ಯಲಗೂರ]] * [[ಆಲಮೇಲ]] * [[ಅಹಿರಸಂಗ]] * [[ಬಂಥನಾಳ]] {{col-break}} * [[ದೇವರ ನಾವದಗಿ]] * [[ಉಚಿತ ನಾವದಗಿ]] * [[ಗುಂಡಗಿ]] * [[ಹಂಚಿನಾಳ]] * [[ಕಡ್ಲೇವಾಡ]] * [[ಕುಳೇಕುಮಟಗಿ]]-1 * [[ಕುಳೇಕುಮಟಗಿ]]-2 * [[ಕುಮಶಿ]]-1 {{col-break}} * [[ಕುಮಶಿ]]-2 * [[ನಾಗಾವಿ]] * [[ದೇವಣಗಾಂವ]] * [[ಗೊರಗುಂಡಗಿ]] * [[ಮಂಗಳೂರ]]-1 * [[ಮಂಗಳೂರ]]-2 * [[ಓತಿಹಾಳ]] * [[ಆಹೇರಿ]] {{col-break}} * [[ಬೊಮ್ಮನಳ್ಳಿ]] * [[ಗಬಸಾವಳಗಿ]] * [[ಹೂವಿನಳ್ಳಿ]] * [[ಕಕ್ಕಳಮೇಲಿ]] * [[ಕೊರಳ್ಳಿ]] * [[ಮಲಘಾಣ]] * [[ಮೊರಟಗಿ]] * [[ಮುರಡಿ]] {{col-break}} * [[ಸೋಮಜಾಳ]] * [[ಗುಡ್ಡಿಹಾಳ]] * [[ಹಾಲಳ್ಳಿ]] * [[ಆಲಮೇಲ]] * [[ಬಳಗಾನೂರ]] * [[ಬ್ಯಾಡಗಿಹಾಳ]] * [[ಹಾವಳಗಿ]] * [[ಕಡಣಿ]] {{col-break}} * [[ಕೈನೂರ]] * [[ಕುರುಬತಹಳ್ಳಿ]] * [[ಗುಂಡಗಿ]] * [[ಸುಂಗಠಾಣ]] * [[ಯರಗಲ್ಲ ಕೆ.ಡಿ.]] {{col-end}} ==ಖಾದಿ ಗ್ರಾಮೋದ್ಯೋಗ ಕೈಗಾರಿಕಾ ಸಹಕಾರ ಸಂಘಗಳು== ಜಿಲ್ಲೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಖಾದಿ ಗ್ರಾಮೋದ್ಯೋಗ ಕೈಗಾರಿಕಾ ಸಹಕಾರ ಸಂಘಗಳಿವೆ {{col-begin}} {{col-break}} * [[ವಿಜಯಪುರ]] * [[ಬಸವನ ಬಾಗೇವಾಡಿ]] * [[ಅಗರಖೇಡ]] {{col-break}} * [[ಭತಗುನಕಿ]] * [[ಅಹಿರಸಂಗ]] * [[ಚಡಚಣ]] {{col-break}} * [[ಚಿಕ್ಕಬೇವನೂರ]] * [[ಹಲಸಂಗಿ]] * [[ಇಂಡಿ]] {{col-break}} * [[ಮಿರಗಿ]] * [[ನಂದಖೇಡ]] * [[ಸಾಲೋಟಗಿ]] {{col-break}} * [[ಶಿರಶ್ಯಾಡ]] * [[ತಡವಲಗಾ]] * [[ತಾಂಬಾ]] {{col-break}} * [[ಮುದ್ದೇಬಿಹಾಳ]] * [[ತಾಳಿಕೋಟ]] * [[ಕೊರವಾರ]] {{col-break}} * [[ಕಲಕೇರಿ]] * [[ಮಡ್ಡಿ ಮಣ್ಣೂರ]] * [[ಆಲಮೇಲ]] {{col-break}} * [[ಗಣಿಹಾರ]] * [[ಕೊಂಡಗೂಳಿ]] * [[ಯರಗಲ್ಲ ಬಿ.ಕೆ.]] {{col-end}} ==ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು== ಜಿಲ್ಲೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿವೆ <big>ಬಸವನ ಬಾಗೇವಾಡಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಬ್ಯಾಂಕಗಳು)</big> {{col-begin}} {{col-break}} * [[ಅರೇಶಂಕರ]] * [[ಬಸವನ ಬಾಗೇವಾಡಿ]] * [[ಬಳೂತಿ]] * [[ಬೇನಾಳ]] * [[ಬೊಮ್ಮನಹಳ್ಳಿ]] * [[ಬ್ಯಾಕೋಡ]] {{col-break}} * [[ಚಿಮ್ಮಲಗಿ]] * [[ಡೋಣೂರ]] * [[ಗೊಳಸಂಗಿ]] * [[ಗೋನಾಳ]] * [[ಗುಡದಿನ್ನಿ]] * [[ಗುಳಬಾಳ]] {{col-break}} * [[ಹಳೆರೊಳ್ಳಿ]] * [[ಹಂಗರಗಿ]] * [[ಹತ್ತರಕಿಹಾಳ]] * [[ಹೆಬ್ಬಾಳ]] * [[ಹುಣಶ್ಯಾಳ ಪಿ.ಬಿ.]] * [[ಹೂವಿನ ಹಿಪ್ಪರಗಿ]] {{col-break}} * [[ಇಂಗಳೇಶ್ವರ]] * [[ಇವಣಗಿ]] * [[ಕಲಗುರ್ಕಿ]] * [[ಕಣಕಾಲ]] * [[ಕೊಲ್ಹಾರ]] * [[ಕುಪಕಡ್ಡಿ]] {{col-break}} * [[ಕುದರಿ ಸಾಲವಾಡಗಿ]] * [[ಮಲಘಾಣ]] * [[ಮನಗೂಳಿ]] * [[ಮಣ್ಣೂರ]] * [[ಮಸಬಿನಾಳ]] * [[ಮಸೂತಿ]] {{col-break}} * [[ಮಟ್ಟಿಹಾಳ]] * [[ಮುಳವಾಡ]] * [[ಮುತ್ತಗಿ]] * [[ನಿಡಗುಂದಿ]] * [[ರಬಿನಾಳ]] * [[ರೋಣಿಹಾಳ]] {{col-break}} * [[ಸಾಸನೂರ]] * [[ಸಾತಿಹಾಳ]] * [[ಸೋಲವಾಡಗಿ]] * [[ಸೋಮನಾಳ]] * [[ಟಕ್ಕಳಕಿ]] * [[ತಳೇವಾಡ]] {{col-break}} * [[ತೆಲಗಿ]] * [[ಉಕ್ಕಲಿ]] * [[ವಡವಡಗಿ]] * [[ಯಾಳವಾರ]] {{col-end}} <big>ವಿಜಯಪುರ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು</big> {{col-begin}} {{col-break}} * [[ಅರಕೇರಿ]] * [[ಅರ್ಜುಣಗಿ]] * [[ಬಬಲೇಶ್ವರ]] * [[ಬಾಬಾನಗರ]] * [[ಬರಟಗಿ]] * [[ಬಿಜ್ಜರಗಿ]] {{col-break}} * [[ಬೊಮ್ಮನಳ್ಳಿ]] * [[ದ್ಯಾಬೇರಿ]] * [[ದೇವಾಪುರ]] * [[ದೇವರಗೆಣ್ಣೂರ]] * [[ಧನ್ಯಾಳ]] * [[ಡೋಮನಾಳ]] {{col-break}} * [[ಘೋಣಸಗಿ]] * [[ಗುಣಕಿ]] * [[ಹಡಗಲಿ]] * [[ಹಂಗರಗಿ]] * [[ಹೆಗಡಿಹಾಳ]] * [[ಹಿಟ್ನಳ್ಳಿ]] {{col-break}} * [[ಹೊನವಾಡ]] * [[ಹೊನ್ನುಟಗಿ]] * [[ಹೊಸೂರ]] * [[ಜೈನಾಪುರ]] * [[ಜಾಲಗೇರಿ]] * [[ಜಂಬಗಿ ಹೆಚ್]] {{col-break}} * [[ಕನಮಡಿ]] * [[ಕನ್ನೂರ]] * [[ಕಾರಜೋಳ]] * [[ಕಾಖಂಡಕಿ]] * [[ಕೋಟ್ಯಾಳ]] * [[ಕಾತ್ರಾಳ]] {{col-break}} * [[ಕವಲಗಿ]] * [[ಕೆಂಗಲಗುತ್ತಿ]] * [[ಕುಮಠೆ]] * [[ಲೋಹಗಾಂವ]] * [[ಮದಭಾವಿ]] * [[ಮಖಣಾಪುರ]] {{col-break}} * [[ಮಮದಾಪುರ]] * [[ಮಿಂಚನಾಳ]] * [[ನಾಗರಾಳ]] * [[ನಾಗಠಾಣ]] * [[ಕೃಷ್ಣಾನಗರ]] * [[ಸವನಳ್ಳಿ]] {{col-break}} * [[ನಿಡೋಣಿ]] * [[ಸಾರವಾಡ]] * [[ಶೇಗುಣಸಿ]] * [[ಶಿರಬೂರ]] * [[ಶಿವಣಗಿ]] * [[ಸಿದ್ದಾಪುರ ಕೆ]] {{col-break}} * [[ತಾಜಪುರ ಹೆಚ್]] * [[ಟಕ್ಕಳಕಿ]] * [[ತಿಡಗುಂದಿ]] * [[ತಿಕೋಟಾ]] * [[ತೊರವಿ]] * [[ಯಕ್ಕುಂಡಿ]] {{col-end}} <big>ಇಂಡಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು</big> {{col-begin}} {{col-break}} * [[ಅಗರಖೇಡ]] * [[ಅಹಿರಸಂಗ]] * [[ಅರ್ಜನಾಳ]] * [[ಅಂಜುಟಗಿ]] * [[ಅಥರ್ಗಾ]] * [[ಬರಡೋಲ]] {{col-break}} * [[ಬಸನಾಳ]] * [[ಬೆನಕನಹಳ್ಳಿ]] * [[ಭತಗುಣಕಿ]] * [[ಚಡಚಣ]] * [[ಭೂಯ್ಯಾರ]] * [[ಚಿಕ್ಕಬೇನೂರ]] {{col-break}} * [[ದೇವರ ನಿಂಬರಗಿ]] * [[ಧೂಳಖೇಡ]] * [[ಗೊರನಾಳ]] * [[ಗೋಡಿಹಾಳ]] * [[ಗೊಳಸಾರ]] * [[ಹಲಗುಣಕಿ]] {{col-break}} * [[ಹಲಸಂಗಿ]] * [[ಹಂಜಗಿ]] * [[ಹತ್ತಳ್ಳಿ]] * [[ಹಿರೇಬೇವನೂರ]] * [[ಹೊರ್ತಿ]] * [[ಹಾವಿನಾಳ]] {{col-break}} * [[ಇಂಚಗೇರಿ]] * [[ಇಂಡಿ]] * [[ಜಿಗಜೇವಣಿ]] * [[ಖ್ಯಾಡಗಿ]] * [[ಲಚ್ಯಾಣ]] * [[ಲೋಣಿ ಬಿ.ಕೆ.]] {{col-break}} * [[ಮರಸನಹಳ್ಳಿ]] * [[ಮಿರಗಿ]] * [[ನಾದ ಬಿ.ಕೆ.]] * [[ನಂದರಗಿ]] * [[ನಿಂಬಾಳ ಕೆ.ಡಿ.]] * [[ನಿವರಗಿ]] {{col-break}} * [[ಪಡನೂರ]] * [[ರೇವತಗಾಂವ]] * [[ಸಾಲೋಟಗಿ]] * [[ಸಾತಲಗಾಂವ]] * [[ಸಾವಳಸಂಗ]] * [[ಶಿರಶ್ಯಾಡ]] {{col-break}} * [[ಶಿರಾಡೋಣ]] * [[ಸೋನಕನಹಳ್ಳಿ]] * [[ತಡವಲಗಾ]] * [[ತಾಂಬಾ]] * [[ಉಮರಜ]] * [[ಉಮರಾಣಿ]] {{col-break}} * [[ಝಳಕಿ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು</big> {{col-begin}} {{col-break}} * [[ಬಳಬಟ್ಟಿ]] * [[ಬಳಗಾನೂರ]] * [[ಬಸರಕೋಡ]] * [[ಬಂಟನೂರ]] {{col-break}} * [[ಬಿದರಕುಂದಿ]] * [[ಬೊಮ್ಮನಹಳ್ಳಿ]] * [[ಢವಳಗಿ]] * [[ಗಾಳಿಪೂಜಿ]] {{col-break}} * [[ಗರಸಂಗಿ]] * [[ಗುಂಡಕನಾಳ]] * [[ಹಗರಗೊಂಡ]] * [[ಹಿರೂರ]] {{col-break}} * [[ಹಿರೇಮುರಾಳ]] * [[ಹುಲ್ಲೂರ]] * [[ಜಂಬಲದಿನ್ನಿ]] * [[ಕಂದಗನೂರ]] {{col-break}} * [[ಕವಡಿಮಟ್ಟಿ]] * [[ಕೇಸಾಪುರ]] * [[ಕೊಡಗಾನೂರ]] * [[ಕೋಳೂರ]] {{col-break}} * [[ಕೊಣ್ಣೂರ]] * [[ಕುಚಬಾಳ]] * [[ಲಿಂಗದಳ್ಳಿ]] * [[ಮಡಿಕೇಶ್ವರ]] {{col-break}} * [[ಮಲಗಲದಿನ್ನಿ]] * [[ಮಿಣಜಗಿ]] * [[ಮುದ್ದೇಬಿಹಾಳ]] * [[ಮುಕಿಹಾಳ]] {{col-break}} * [[ನಾಗಬೇನಾಳ]] * [[ನಾಲತವಾಡ]] * [[ನಾವದಗಿ]] * [[ರಕ್ಕಸಗಿ]] {{col-break}} * [[ಸರೂರ]] * [[ಟಕ್ಕಲಕಿ]] * [[ತಮದಡ್ಡಿ]] * [[ತಂಗಡಗಿ]] {{col-break}} * [[ತಾರನಾಳ]] * [[ತುಂಬಗಿ]] * [[ಯಲಗೂರ]] * [[ಯರಝರಿ]] {{col-end}} <big>ಸಿಂದಗಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು</big> {{col-begin}} {{col-break}} * [[ಆಲಗೂರ]] * [[ಆಲಮೇಲ]] * [[ಅಸಂತಾಪುರ]] * [[ಅಸ್ಕಿ]] * [[ಬಬಲೇಶ್ವರ]] * [[ಬಾಗಲೂರ]] * [[ಬಂಟನೂರ]] {{col-break}} * [[ಬಿ.ಬಿ.ಇಂಗಳಗಿ]] * [[ಬಿಂಜಳಭಾವಿ]] * [[ಬೊಮ್ಮನಹಳ್ಳಿ]] * [[ಬೊಮ್ಮನಜೋಗಿ]] * [[ಬೊರಗಿ]] * [[ಬ್ಯಾಕೋಡ]] * [[ಬೆಕಿನಾಳ]] {{col-break}} * [[ಚಾಂದಕವಟೆ]] * [[ಚಟ್ಟರಕಿ]] * [[ಚಿಕ್ಕ ರೂಗಿ]] * [[ಚಿಕ್ಕ ಸಿಂದಗಿ]] * [[ದೇವಣಗಾಂವ]] * [[ದೇವರಹಿಪ್ಪರಗಿ]] * [[ದೇವರನಾವದಗಿ]] {{col-break}} * [[ಗಬಸಾವಳಗಿ]] * [[ಗಣಿಹಾರ]] * [[ಗೋಲಗೇರಿ]] * [[ಗುಂಡಗಿ]] * [[ಗುತ್ತರಗಿ]] * [[ಗುಬ್ಬೇವಾಡ]] * [[ಹಂದಿಗನೂರ]] {{col-break}} * [[ಹಲಗುಣಕಿ]] * [[ಹಿಕ್ಕನಗುತ್ತಿ]] * [[ಹಿಟ್ಟಿನಹಳ್ಳಿ]] * [[ಜಲವಾಡ]] * [[ಕಡಣಿ]] * [[ಕಲಕೇರಿ]] * [[ಕನ್ನೊಳ್ಳಿ]] {{col-break}} * [[ಖೈನೂರ]] * [[ಕೊಂಡಗೂಳಿ]] * [[ಕೊರಹಳ್ಳಿ]] * [[ಕೊರವಾರ]] * [[ಮಾಡಬಾಳ]] * [[ಮಣ್ಣೂರ]] * [[ಮೊರಟಗಿ]] {{col-break}} * [[ಮುಳಸಾವಳಗಿ]] * [[ಮಲಘಾಣ]] * [[ಓತಿಹಾಳ]] * [[ಪಡಗಾನೂರ]] * [[ಸಿಂದಗಿ]] * [[ಸೋಮಜಾಳ]] * [[ಸುಂಗಠಾಣ]] {{col-break}} * [[ಸುರಗಿಹಳ್ಳಿ]] * [[ತಿಳಗೂಳ]] * [[ಯಲಗೋಡ]] * [[ಯಂಕಂಚಿ]] * [[ಯರಗಲ್ಲ ಬಿ.ಕೆ.]] * [[ಯರಗಲ ಕೆ.ಡಿ.]] {{col-end}} ==ಸರ್ಕಾರೇತರ ಸಂಸ್ಥೆಗಳು== ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳು(ಎನ್.ಜಿ.ಓ.) ಸಮಾಜದ ಒಳಿತಿಗಾಗಿ ಶ್ರಮಿಸುತ್ತಿವೆ. ಅವುಗಳು ಈ ಕೆಳಗಿನಂತಿವೆ. {{col-begin}} {{col-break}} * ವಿವೇಕಾನಂದ ಜನ ಸೇವಾ ವಿದ್ಯಾ ಕೇಂದ್ರ, ವಿಜಯಪುರ * ತಿರುಮಲ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ, ವಿಜಯಪುರ * ವಿಜಯಪುರ ಜಿಲ್ಲಾ ಅಲ್ಪ ಸಂಖ್ಯಾತ ರಾಷ್ತ್ರಿಯ ಶಿಕ್ಷಣ ಸಂಸ್ಥೆ, ವಿಜಯಪುರ * ಆದರ್ಶ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಗ್ರಾಮೀಣ ಶೈಕ್ಷಣಿಕ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಸ್ವಾಮಿ ವಿವೇಕಾನಂದ ಯುವ ಶಕ್ತಿ ಕೇಂದ್ರ, ಧೂಳಖೇಡ, ವಿಜಯಪುರ * ಶ್ರೀ ವಾಸವಿ ಶೈಕ್ಷಣಿಕ ಅಭಿವೃದ್ಧಿ ಮತ್ತು ತರಬೇತಿ ಸಂಸ್ಥೆ, ವಿಜಯಪುರ * ಶ್ರೀ ಸುಧಾರಣಾ ಗ್ರಾಮೀಣ ಶೈಕ್ಷಣಿಕ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಸಿಖ್ಯಾಬ್ ಸಂಸ್ಥೆ, ವಿಜಯಪುರ * ಶ್ರೀ ದುರ್ಗಾದೇವಿ ಬಂಜಾರಾ ಸೇವಾ ಸಂಘ, ವಿಜಯಪುರ * ಶ್ರೀ ಶಿವಶರಣೆ ಮಹಿಳಾ ಸಂಸ್ಥೆ, ವಿಜಯಪುರ * ಶ್ರೀ ಸಚಿದಾನಂದ ಸೇವಾ ಕೇಂದ್ರ, ವಿಜಯಪುರ * ಶ್ರೀ ಸಂಗಮೇಶ್ವರ ವಿದ್ಯಾವರ್ಧಕ ಸ್ವಯಂ ಸೇವಾ ಸಂಸ್ಥೆ, ವಿಜಯಪುರ * ಶ್ರೀ ಧನಲಕ್ಷ್ಮಿ ಸೇವಾ ಸಂಘ, ವಿಜಯಪುರ * ಶಿಮ್ಮರ ನಗರ ಮತ್ತು ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಸರ್ವೋದಯ ಸೇವಾ ಸಂಸ್ಥೆ, ವಿಜಯಪುರ * ಜಾತ್ಯಾತೀತ ಮತ್ತು ನೈತಿಕ ತಿಳುವಳಿಕೆ ಶೈಕ್ಷಣಿಕ ಸಂಸ್ಥೆ, ಸಿಂದಗಿ, ವಿಜಯಪುರ * ಸಹೋದರಿ ಮಹಿಳಾ ಮಂಡಳ, ಮುದ್ದೇಬಿಹಾಳ, ವಿಜಯಪುರ * ಸಬಲ ಮಹಿಳಾ ಮಂಡಳ, ವಿಜಯಪುರ * ಸಭಾ ಶೈಕ್ಷಣಿಕ ಸಂಸ್ಥೆ, ವಿಜಯಪುರ {{col-break}} * ನಿವೇದಿತಾ ಮಹಿಳಾ ಮಂಡಳ, ಸಿಂದಗಿ, ವಿಜಯಪುರ * ನಿರ್ಮಲ ಮಹಿಳಾ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಸಂಸ್ಥೆ, ಸಿಂದಗಿ, ವಿಜಯಪುರ * ನ್ಯೂ ಸೊಸೈಟಿ ಫಾರ ವುಮನ್, ವಿಜಯಪುರ * ನಾಗಮಣಿ ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಕಿಸಾನ ವಿಕಾಸ ಕೇಂದ್ರ, ವಿಜಯಪುರ * ಜ್ಯೋತ್ನಾ ಶೈಕ್ಷಣಿಕ ಮಾತ್ತು ಸಾಮಾಜಿಕ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಕಾಲ ಚೇತನ ಯುವ ಸಂಸ್ಥೆ, ವಿಜಯಪುರ * ಜಯಂತಿ ಮಹಿಳಾ ಮತ್ತು ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಐಕ್ಯತೆ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಈಮೇಜ್ ಶೈಕ್ಷಣಿಕ ಮತ್ತು ಸಾಕ್ಷರತಾ,ಸಂಸ್ಕೃತಕ, ಸಾಮಾಜಿಕ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಹಿಂದಿ ಶೈಕ್ಷಣಿಕ ಸೇವಾ ಸಂಸ್ಥೆ, ವಿಜಯಪುರ * ಎಲಿಕ್ಸರ ಅಸೋಸಿಯಶನ್, ವಿಜಯಪುರ * ಚೈತನ್ಯ ಮಿನಿಸ್ಟರಿಸ್, ವಿಜಯಪುರ * ವಿಜಯಪುರ ಜಿಲ್ಲಾ ವಿಕಲ ಚೇತನರ ಕ್ಷೇಮಾಭಿವೃದ್ಧಿ ಸಂಘ, ವಿಜಯಪುರ * ಅಲ್ ಫರುಖಾನ ಶೈಕ್ಷಣಿಕ ಮತ್ತು ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಅಲ್ ರಹತ್ ಮಹಿಳಾ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಅಕ್ಕಮಹಾದೇವಿ ಜಿಲ್ಲಾ ಮಟ್ಟದ ಮಹಿಳಾ ಸಂಸ್ಥೆ, ವಿಜಯಪುರ {{col-end}} ==ನೀರಾವರಿ== ಜಿಲ್ಲೆಯಲ್ಲಿ ಕೇವಲ 15% ಭಾಗ ಮಾತ್ರ ನೀರಾವರಿಯಾಗಿದೆ. ನದಿ, ಕಾಲುವೆ, ಕೊಳವೆ ಬಾವಿ, ತೆರದ ಬಾವಿ ಹಾಗೂ ಕೆರೆಗಳು ನೀರಾವರಿಯ ಮೂಲಗಳಾಗಿವೆ. ಜಿಲ್ಲೆಯಲ್ಲಿ ಜೀವನದಿಗಳಾದ [[ಕೃಷ್ಣಾ]], [[ಭೀಮಾ]] ನದಿಗಳ ನೀರು ಬೇರೆ ರಾಜ್ಯಗಳ ಪಾಲಾಗಿದೆ. ==ಕೆರೆಗಳು== ಜಿಲ್ಲೆಯಲ್ಲಿ ಅಂದಾಜು 150ಕ್ಕೂ ಅಧಿಕ ಕೆರೆಗಳಿವೆ. ಇವುಗಳು ಕೂಡ ನೀರಾವರಿಯ ಮೂಲಗಳಾಗಿವೆ. <big>ಬಸವನ ಬಾಗೇವಾಡಿ ತಾಲ್ಲೂಕಿನ ಕೆರೆಗಳು</big> {{col-begin}} {{col-break}} * [[ರೋಣಿಹಾಳ]] * [[ಮಣ್ಣೂರ]] {{col-break}} * [[ಮನಗೂಳಿ]] * [[ಹೂವಿನ ಹಿಪ್ಪರಗಿ]] {{col-break}} * [[ಅರಳಿಚಂಡಿ]] * [[ಮುತ್ತಗಿ]] {{col-break}} * [[ಕುಪಕಡ್ಡಿ]] * [[ಅಗಸಬಾಳ]] {{col-break}} * [[ಕೂಡಗಿ]] * [[ನಾಗವಾಡ]] {{col-break}} * [[ಮಸೂತಿ]] * [[ಕಿರಿಶ್ಯಾಳ]] {{col-break}} * [[ಸುಳಖೋಡ]] * [[ಮುಕಾರ್ತಿಹಾಳ]] {{col-break}} * [[ಆಸಂಗಿ]] * [[ಗರಸಂಗಿ]] {{col-end}} <big>ಬಸವನ ಬಾಗೇವಾಡಿ ತಾಲ್ಲೂಕಿನ ಜಿನುಗು ಕೆರೆಗಳು</big> {{col-begin}} {{col-break}} * [[ಆಕಳವಾಡಿ]] * [[ಮಲಘಾಣ]] {{col-break}} * [[ತಳೇವಾಡ]] * [[ಉಕ್ಕಲಿ]] {{col-break}} * [[ಉಕ್ಕಲಿ]] ಇಂಗು ಕೆರೆ * [[ಬೆಳ್ಳುಬ್ಬಿ]] {{col-break}} * [[ವಡವಡಗಿ]] * [[ಮಸೂತಿ]] {{col-break}} * [[ತಳೇವಾಡ]] ಇಂಗು ಕೆರೆ * [[ಕೊಡಗಾನೂರ]] {{col-break}} * [[ಮುಳವಾಡ]] * [[ಇಂಗಳೇಶ್ವರ]] {{col-end}} <big>ವಿಜಯಪುರ ತಾಲ್ಲೂಕಿನ ಕೆರೆಗಳು</big> {{col-begin}} {{col-break}} * [[ಡೋಮನಾಳ]] * [[ಕಗ್ಗೋಡ]] * [[ಮಮದಾಪುರ]] ಸಣ್ಣ ಕೆರೆ * [[ಮಮದಾಪುರ]] ದೊಡ್ಡ ಕೆರೆ {{col-break}} * [[ಹೊನ್ನುಟಗಿ]] * [[ಲೋಹಗಾಂವ]] * [[ಅರಕೇರಿ]] * [[ನಿಡೋಣಿ]] ಹಳೆ ಕೆರೆ {{col-break}} * [[ನಿಡೋಣಿ]] ಹೊಸ ಕೆರೆ * [[ಉಪ್ಪಲದಿನ್ನಿ]] * [[ಕುಮಟಗಿ]] ಹಳೆ ಕೆರೆ * [[ಕುಮಟಗಿ]] ಹೊಸ ಕೆರೆ {{col-break}} * [[ಯತ್ನಾಳ]] * [[ದ್ಯಾಬೇರಿ]] * [[ಅಂಕಲಗಿ]] * [[ಆಹೇರಿ]] {{col-break}} * [[ಹುಣಶ್ಯಾಳ]] * [[ಯಕ್ಕುಂಡಿ]] * [[ಮಖಣಾಪುರ]] * [[ಹಂಚನಾಳ]] {{col-break}} * [[ಕಗ್ಗೋಡ]] * [[ಭರಟಗಿ]] * [[ಕಾತ್ರಾಳ]] * [[ಬೊಮ್ಮನಹಳ್ಳಿ]] {{col-break}} * [[ಕುಮಠೆ]] * [[ಕನಮಡಿ]] * [[ಡೋಮನಾಳ]] * [[ಆಗೇರ ಜಂಬಗಿ]] {{col-end}} <big>ವಿಜಯಪುರ ತಾಲ್ಲೂಕಿನ ಜಿನುಗು ಕೆರೆಗಳು</big> {{col-begin}} {{col-break}} * [[ಬಬಲೇಶ್ವರ]] * [[ಸೋಮದೇವರಹಟ್ಟಿ]]-1 * [[ಸೋಮದೇವರಹಟ್ಟಿ]]-2 {{col-break}} * [[ಬಿಜ್ಜರಗಿ]] * [[ನಾಗರಾಳ]] * [[ಹುಣಶ್ಯಾಳ]]-1 {{col-break}} * [[ಹುಣಶ್ಯಾಳ]]-2 * [[ಬೇಗಂ ತಲಾಬ್ ಕೆರೆ]] * [[ಅಲಿಯಾಬಾದ್]] {{col-break}} * [[ರಾಂಪುರ]] * [[ಕುಮಠೆ]] * [[ಟಕ್ಕಳಕಿ]] {{col-break}} * [[ಲೋಹಗಾಂವ]] * [[ಕಾಖಂಡಕಿ]] -1 * [[ಕಾಖಂಡಕಿ]]-2 {{col-break}} * [[ಧನ್ನರಗಿ]] * [[ಇಟ್ಟಂಗಿಹಾಳ]] * [[ಇಟ್ಟಂಗಿಹಾಳ]] {{col-break}} * ಕೈಲಾರ ಹಟ್ಟಿ {{col-end}} <big>ಇಂಡಿ ತಾಲ್ಲೂಕಿನ ಕೆರೆಗಳು</big> {{col-begin}} {{col-break}} * [[ಕೂಡಗಿ]] * [[ಚಡಚಣ]] * [[ಹಡಲಸಂಗ]] {{col-break}} * [[ಕೊಳುರಗಿ]] * [[ಕೊಟ್ನಾಳ]] * [[ರಾಜನಾಳ]] {{col-break}} * [[ಹಂಜಗಿ]] * [[ನಿಂಬಾಳ ಬಿ.ಕೆ.]] * [[ಇಂಚಗೇರಿ]] {{col-break}} * [[ತಡವಲಗಾ]] * [[ಲೋಣಿ ಕೆ.ಡಿ.]] * [[ನಂದರಗಿ]] {{col-break}} * [[ಜಿಗಜಿವಣಿ]] * [[ಜಿಗಜಿವಣಿ]] ಸಣ್ಣ ಕೆರೆ * [[ಗುಂದವಾನ]]-1 {{col-break}} * [[ಗುಂದವಾನ]]-2 * [[ಹೊರ್ತಿ]] * [[ಹಳಗುಣಕಿ]] {{col-break}} * [[ಗೋಡಿಹಾಳ]] {{col-end}} <big>ಇಂಡಿ ತಾಲ್ಲೂಕಿನ ಜಿನುಗು ಕೆರೆಗಳು</big> {{col-begin}} {{col-break}} * [[ಅಗಸನಾಳ]] * [[ಇಂಚಗೇರಿ]] * [[ಸಾತಲಗಾಂವ ಪಿ.ಐ.]] {{col-break}} * [[ಬಬಲಾದ]] * [[ಇಂಡಿ]]-1 * [[ಇಂಡಿ]]-2 {{col-break}} * [[ಜಿಗಜಿವಣಿ]] * [[ಸಾವಳಸಂಗ]] * [[ಹಿರೇಬೇವನೂರ]] {{col-break}} * [[ಹಿರೇರೂಗಿ]] * [[ಹಾಲಳ್ಳಿ]] * [[ದೇಗಿನಾಳ]]-2 {{col-break}} * ಚಂದು ತಾಂಡಾ * [[ಶಿರಾಡೋಣ]] * [[ಹಡಲಸಂಗ]] {{col-break}} * [[ಗೋಡಿಹಾಳ]] * [[ಶಿರಕನಹಳ್ಳಿ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನ ಕೆರೆಗಳು</big> {{col-begin}} {{col-break}} * [[ಹೊಕ್ರಾಣಿ]] * [[ಮುದ್ನಾಳ]] * [[ಗೆದ್ದಲಮರಿ]] {{col-break}} * [[ಬಸರಕೋಡ]] * [[ತಾರನಾಳ]] * [[ತಮದಡ್ಡಿ]] {{col-break}} * [[ಗುಂಡಕರಜಗಿ]] * [[ರೂಡಗಿ]] * [[ಹಗರಗೊಂಡ]] {{col-break}} * [[ಅರಸನಾಳ]] * [[ಮದಿನಾಳ]] * [[ಆಲಕೊಪ್ಪರ]] {{col-break}} * [[ಅಗಸಬಾಳ]] * [[ಇಂಗಳಗೇರಿ]] * [[ಗುಡ್ನಾಳ]] {{col-break}} * [[ಮಡಿಕೆ ಶಿರೂರ]] * [[ಅಡವಿ ಹುಲಗಬಾಳ]] * [[ಮಲಕಾಪುರ]] {{col-break}} * [[ತಾರನಾಳ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನ ಜಿನುಗು ಕೆರೆಗಳು</big> [[ಜಲಪುರ]], [[ವನಹಳ್ಳಿ]], [[ಬಳಗಾನೂರ]], [[ಕೋಳೂರ]], [[ಮಲಗಾಲದಿನ್ನಿ]]. <big>ಸಿಂದಗಿ ತಾಲ್ಲೂಕಿನ ಕೆರೆಗಳು</big> {{col-begin}} {{col-break}} * [[ಕಡ್ಲೇವಾಡ]] * [[ದೇವೂರ]] {{col-break}} * [[ಹಾಳಯರನಾಳ]] * [[ಕುದರಗೊಂಡ]] {{col-break}} * [[ಹುಣಶ್ಯಾಳ]] * [[ಬೂದಿಹಾಳ]] {{col-break}} * [[ಅಸ್ಕಿ]] * [[ಯಕ್ಕಂಚಿ]] {{col-break}} * [[ಇಂಗಳಗಿ]] * [[ಪುರದಾಳ]] {{col-break}} * [[ಬೊಮ್ಮನಜೋಗಿ]] {{col-end}} <big>ಸಿಂದಗಿ ತಾಲ್ಲೂಕಿನ ಜಿನುಗು ಕೆರೆಗಳು</big> {{col-begin}} {{col-break}} * [[ದೇವರಹಿಪ್ಪರಗಿ]]-1 * [[ದೇವರಹಿಪ್ಪರಗಿ]]-2 {{col-break}} * [[ದೇವರಹಿಪ್ಪರಗಿ]]-3 * [[ಮುಳಸಾವಳಗಿ]] {{col-break}} * [[ಚಿಕ್ಕ ರೂಗಿ]] * [[ಪಡಗಾನೂರ]] -1 {{col-break}} * [[ಪಡಗಾನೂರ]] * ರಾಮತೀರ್ಥ {{col-break}} * [[ಗುಬ್ಬೆವಾಡ]] * [[ಸಾಸಬಾಳ]] {{col-break}} * [[ಮಣ್ಣೂರ]] {{col-end}} ==ಆಣೆಕಟ್ಟುಗಳು== * [[ಆಲಮಟ್ಟಿ ಆಣೆಕಟ್ಟು]] (ಲಾಲ್ ಬಹಾದ್ದೂರ ಶಾಸ್ತ್ರೀ ಸಾಗರ) - ಈ ಆಣೆಕಟ್ಟನ್ನು ಕೃಷ್ಣ ನದಿಗೆ ಅಡ್ಡಲಾಗಿ [[ವಿಜಯಪುರ]] ಜಿಲ್ಲೆಯ [[ಬಸವನ ಬಾಗೇವಾಡಿ]] ತಾಲ್ಲೂಕಿನ [[ಆಲಮಟ್ಟಿ]] ಗ್ರಾಮದ ಬಳಿ ಕಟ್ಟಲಾಗಿದೆ. [[File:Alamatti dam.JPG|thumb|right|ಆಲಮಟ್ಟಿ ಆಣೆಕಟ್ಟು]] [[File:Almatti 1.2.jpg|thumb|right|ಆಲಮಟ್ಟಿ ಆಣೆಕಟ್ಟಿನ ಹೆಬ್ಬಾಗಿಲು]] [[File:Boating at almatti.JPG|thumb|right|ಬೋಟಿಂಗ್]] [[File:Rock hill garden.JPG|thumb|right|ರಾಕ್ ಉದ್ಯಾನವನದ ಹೆಬ್ಬಾಗಿಲು]] [[File:Another view of Krishna Garden at Almatti dam.JPG|thumb|right|ಉದ್ಯಾನವನದ ನೋಟ]] <big>ಪೀಠಿಕೆ</big> [[ಆಲಮಟ್ಟಿ ಆಣೆಕಟ್ಟು]]ನ್ನು [[ವಿಜಯಪುರ]] ಜಿಲ್ಲೆಯ [[ಬಸವನ ಬಾಗೇವಾಡಿ]] ತಾಲ್ಲುಕಿನ [[ಆಲಮಟ್ಟಿ]] ಗ್ರಾಮದ ಸಮೀಪ ನಿರ್ಮಿಸಲಾಗಿದೆ. [[ಆಲಮಟ್ಟಿ]]ಯಿಂದ ೨ ಕಿ.ಮೀ. ಆಲಮಟ್ಟಿ ಆಣೆಕಟ್ಟು ಇದೆ. ಜಲಾಶಯದ ಗರಿಷ್ಠ ಮಟ್ಟ ಸಮುದ್ರ ಮಟ್ಟದಿಂದ 1705.3272&nbsp;ft (೨೮೫೮.೬೫ ? )ಅಡಿ. ಕೃಷ್ಣಾ ನದಿಗೆ ಕಟ್ಟಲಾಗಿದೆ. ಇದನ್ನು ೨೦೧೦ರಲ್ಲಿ ಭಾರತದ ಮಾಜಿ ರಾಷ್ಟ್ರಪತಿಗಳಾದ ಶ್ರೀ ಎ.ಪಿ.ಜೆ.ಅಬ್ದುಲ್ ಕಲಾಮ್ ರವರು ಉದ್ಘಾಟಿಸಿದರು. ಆಲಮಟ್ಟಿ ಆಣೆಕಟ್ಟನ್ನು ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ ಎಂದು ನಾಮಕರಣ ಮಾಡಲಾಗಿದೆ. ಶಾಸ್ತ್ರೀಯವರು ಆಣೆಕಟ್ಟಿನ ಅಡಿಗಲ್ಲು ಸಮಾರಂಭವನ್ನು ೧೯೬೪ರಲ್ಲಿ ಮಾಡಿದ್ದರು. ಅಣೆಕಟ್ಟೆಯ ಕೆಲಸ ಮುಗಿದ ವರ್ಷ ಜುಲೈ ೨೦೦೫. ಅಣೆಕಟ್ಟೆಯ ಎತ್ತರ - ೫೨.೨೫ ಮಿ., ಉದ್ದ - ೧೫೬೫.೧೫ ಮಿ. <big>ವಿವಿಧೋದ್ದೇಶ ಯೋಜನೆ</big> *ಆಲಮಟ್ಟಿ ಅಣೆಕಟ್ಟು ಕೃಷ್ಣಾನದಿಗೆ ಅಡ್ಡಲಾಗಿರುವ ಕಟ್ಟಲಾಗಿರುವ ಒಂದು ದೊಡ್ಡ ನೀರಾವರಿ ಮತ್ತು ವಿದ್ಯುತ್ ಯೋಜನೆ. ಇದು ಕರ್ನಾಟಕದ ಉತ್ತರದಲ್ಲಿರುವ [[ಬಾಗಲಕೋಟೆ]], [[ವಿಜಯಪುರ]] ಜಿಲ್ಲೆಗಳ ಅಂಚಿನಲ್ಲಿರುವ ಕೃಷ್ಣಾ -ಮೇಲುಭಾಗದ (ಅಪ್ಪರ್-ಕೃಷ್ಣಾ) ಯೋಜನೆ, ವಿಜಯಪುರ ಜಿಲ್ಲೆಯಲ್ಲಿದೆ. ಇದು (ಅಪ್ಪರ್-ಕೃಷ್ಣಾ) ಯೋಜನೆಯಲ್ಲಿ ಪ್ರಮುಖವಾದ ಅಣೆಕಟ್ಟು. *ಈ ಅಣೆಕಟ್ಟಿ ಜಲವಿದ್ಯತ್ ಯೋಜನೆಯಳ್ಲಿ ೨೯೦ ಮೆಗಾ ವ್ಯಾಟ್ (ಯೂನಿಟ್) ವಿದ್ಯತ್ ಉತ್ಪತ್ತಿಯಾಗುತ್ತದೆ; ಉತ್ಪದನಾ ಗುರಿ /ಸಾಮರ್ಥ್ಯ - ೫೬೦ ಎಮ್ ಯು -ಜಿಡಬ್ಲಯು) ಇದರಲ್ಲಿ ಲಂಬ ಕಪ್ಲಾನ್ ಟರ್ಬೈನ್ ಗಳನ್ನು ಉಪಯೋಗಿಸಿ ವಿದ್ಯುತ್ ಉತ್ಪಾದನೆ ಮಾಡಲಗುತ್ತದೆ. ಅಣೆಕಟ್ಟೆಯ ಬಲಭಾಗದಲ್ಲಿ ವಿದ್ಯುತ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗಿದೆ. *ಇದರಲ್ಲಿ ೫೫ಮೆ.ವ್ಯಾ. ನ ಐದು ಜನರೇಟರುಗಳೂ,೧೫ ಮೆವ್ಯಾ.ನ ಒಂದು ಜನರೇಟರೂ-ವಿದ್ಯುತ್ ಉತ್ಪಾದನ ಘಟಕವೂ ಇವೆ. ಹೀಗೆ ವಿದ್ಯುತ್ ಉತ್ಪಾದನೆಯಾಗಲು ಉಪಯೋಗಿಸಿದ ನೀರು ಕೆಳಭಾಗದಲ್ಲಿರುವ ಆಂದ್ರ ಪ್ರದೇಶದ ನಾರಾಯಣಪುರದ ಜಲಾಶಯಕ್ಕೆ ಹೋಗುತ್ತದೆ. </big>ವೆಚ್ಚ</big> *ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (ಕೃಭಾಜನಿನಿ), [[ಕರ್ನಾಟಕ]] ರಾಜ್ಯದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು (ಯು.ಕೆ.ಪಿ) ಕಾರ್ಯಗತಗೊಳಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಪೂರ್ಣ ಸ್ವಾಮ್ಯ ಹೊಂದಿರುವ ಒಂದು ನಿಗಮವಾಗಿ 1994 ರ ಆಗಸ್ಟ್ 19 ರಂದು ನಿಗಮಗಳ ಕಾಯ್ದೆ 1956 ರ ಅನುಸಾರ ಪ್ರಾರಂಭಿಸಲಾಗಿದೆ. *ಈ ನಿಗಮವು ಕೃಷ್ಣಾ ಮೇಲ್ದಂಡೆ ಯೋಜನೆಯ ಕೆಳಗಿರುವ ಎಲ್ಲಾ ನೀರಾವರಿ ಯೋಜನೆಗಳ ರಚನಾ ಕ್ರಮ, ತನಿಖೆ, ಅಂದಾಜು, ನೆರವೇರಿಕೆ, ಕಾರ್ಯಚರಣೆ ಮತ್ತು ನಿರ್ವಹಣೆಯ ಹೊಣೆಯಾಗಿರುತ್ತದೆ. ಭಾರತ ಸರ್ಕಾರದಿಂದ ಅನುಮತಿ ಪಡೆದು ಕೃಷ್ಣಾ ಮೇಲ್ದಂಡೆ ಯೋಜನೆಯ ನಿರ್ವಹಣೆ ಮಾಡಬೇಕಾಗಿದೆ. *ಈ ಅಣೆ ಕಟ್ಟು ಮೊದಲು ಆರಂಭದಲ್ಲಿ (೧೯೬೪) ೧೪೭೦ ಕೋಟಿರೂಪಾಯಿಗಳಯೋಜನೆಯಾಗಿತ್ತು ; ಇದನ್ನು ಕರ್ನಾಟಕದ ಪವರ್ ಕಾರ್ಪೋರೇಶನ್ ಲಿ. ಇದರ ಮೇಲುಸ್ತುವಾರಿಗೆ ವಹಿಸಿದಾಗ ಅದು ಮೂಲ ಯೋಜನೆಗಿಂತ ಶೇಕಡಾ ೫೦ ರಷ್ಟು ಯೋಜನಾ ವೆಚ್ಚವನ್ನು ೬೭೪ ಕೋಟಿಗೆ ಕಡಿತ ಗೊಳಿಸಿತು. ನಂತರ ಅದನ್ನು ಇನ್ನೂ ಕಡಿತಗೊಳಿಸಿ ರೂ.೫೨೦ ಕೋಟಿಗೇ,ಕೇವಲ ೪೦ ತಿಂಗಳಿಗೂ ಕಡಿಮೆ ಅವಧಿಯಲ್ಲಿ ಮುಗಿಸಿತು. *ಆಂದ್ರಕ್ಕೂ ಕರ್ನಾಟಕಕ್ಕೂ ಈ ಅಣೆ ಕಟ್ಟನ ನೀರಿನ ಮತ್ತು ಎತ್ತರದ ವಿಚಾರದಲ್ಲಿ ವಿವಾದ ಉಂಟಾಗಿ, ಆಲಮಟ್ಟಿ ಅಣೆಕಟ್ಟಿನ ಎತ್ತರವು ಸಮುದ್ರ ಮಟ್ಟದಿಂದ ೫೧೯ ಮೀಟರಿಗೆ (1705.3272 ಅಡಿ) ಸುಪ್ರೀಮ ಕೋರ್ಟಿನ ಆಜ್ಞೆಯಂತೆ ನಿಗದಿಯಾಗಿತ್ತು.೩೦೯೧.ಸಿ ಅಡಿ ನೀರು ಸಂಗ್ರಹವಾಗುವುದು. *ಈ ಅಣೆಕಟ್ಟು [[ವಿಜಯಪುರ ಜಿಲ್ಲೆ]]ಯಲ್ಲಿದ್ದರೂ [[ವಿಜಯಪುರ ಜಿಲ್ಲೆ]]ಯದಕ್ಕಿಂತಲೂ [[ಬಾಗಿಲಕೋಟೆ ಜಿಲ್ಲೆ]]ಯ ಬಹಳಷ್ಟು ಭೂ ಪ್ರದೇಶ ಮುಳುಗಡೆಯಾಗಿದೆ. ಮುಳುಗಡೆಯಿಂದ ನೊಂದ ಜನರಿಗೆ ಇನ್ನೂ ಅನೇಕರಿಗೆ ಪರಿಹಾರ ಸಿಗದೆ ಸಂಕಷ್ಟದಲ್ಲಿದ್ದಾರೆ. <big>ವಿವಾದ ಮತ್ತು ನೀರು ಹಂಚಿಕೆ</big> *ಅಣೆಕಟ್ಟೆಯಲ್ಲಿ ಸಂಗ್ರಹವಾಗುವ ನೀರಿನ ಹಂಚಿಕೆ ಬಗ್ಗೆ [[ಆಂಧ್ರ]], [[ಕರ್ನಾಟಕ]], [[ಮಹಾರಾಷ್ಟ್ರ]]ಗಳನಡುವೆ ವಿವಾದ ಬಗೆಹರಿಸಲು ಸುಪ್ರೀಮ್ ಕೋಟಿ೯ಗೆ ಈ ಮೂರೂ ರಾಜ್ಯಗಳು ಅರ್ಜಿ ಸಲ್ಲಿಸಿದ್ದವು. *ಸುಪ್ರೀಮ್ ಕೋರ್ಟಿನಲ್ಲಿ ವಾದ ವಿವಾದ ನಡೆದು, ಆಂಧ್ರ, ಕರ್ನಾಟಕ, ಮಹಾರಾಷ್ತ್ರ ಗಳ ನೀರಿನ ಹಂಚಿಕೆಯ ವಿವಾದ ಪರಿಹಾರ ಕಂಡುಕೊಳ್ಳಲು ಸುಪ್ರೀಮ್ ಕೋರ್ಟ ಆದೇಶದಂತೆ ಬ್ರಿಜೇಶ್ ಕುಮಾರ್ ಪಟೇಲ್ ಅವರ ಟ್ತಿಬ್ಯೂನಲ್ ( ಕೃಷ್ಣಾ ನ್ಯಾಯ ಮಂಡಳಿ) ರಚಿಸಲಾಯಿತು.ಅದು ತನ್ನ ೧ ಮತ್ತು ೨ರ ತೀರ್ಪಿನಲ್ಲಿ ಕರ್ನಾಟಕ ರಾಜ್ಯಕ್ಕೆ ೯೧೧ (911) ಟಿಎಮ್.ಸಿ ಅಡಿ ನೀರು ಹಂಚಿಕೆ ಆಗಿತ್ತು. ಅದು ನವೆಂಬರ್ ೨೯;೨೦೧೩ ರಂದು ಅಂತಿಮ ತೀರ್ಪು ನೀಡಿತು. ಜಲಾಶಯದ ಒಟ್ಟು ಸಂಗ್ರಹ ೨೫೭೮ ಟಿ.ಎಮ್. ಸಿ. ಅಡಿ, ನೀರನ್ನು ಮಳೆಯ ಶೇ.೭೫ರ ಆಧಾರದಮೆಲೆ ಮೂರೂ ರಾಜ್ಯಗಳಿಗೆ ಹಂಚಿಕೆ ಮಾಡಿತು. ಇಷ್ಟು ನೀರನ್ನು ಹಂಚಿಕೆ ಮಾಡಿದ ಮೇಲೂ ಹೆಚ್ಚುವರಿಯಾಗಿ ೫೧೩ ಟಿ,ಎಮ್,ಸಿ.ಅಡಿ ನೀರು ಹೆಚ್ಚುವರಿಯಾಗಿ ಸಿಗುತ್ತದೆ.ಈ ಹೆಚ್ಚುವರಿ ನೀರಿನ ಬಗ್ಗೆ ಸೂಕ್ತ ಕಾಲದಲ್ಲಿ ಪುನಹ ಹಂಚಿಕೆ ಮಾಡಲು ಸೂಕ್ತ ವೇದಿಕೆಯಲ್ಲಿ ಮೂರು ರಾಜ್ಯಗಳ ಕೇಳಿಕೊಳ್ಳಬಹುದೆಂದು ಹೇಳಿದೆ. (ಕೃಷ್ಣಾ ಮೊದಲನೇ ನ್ಯಾಯ ಮಂಡಳಿ ಕರ್ನಾಟಕಕ್ಕೆ ೭೩೪ ಟಿ.ಎಮ್.ಸಿ.ಅಡಿ ನೀರು ಕೊಟ್ಟಿತ್ತು ). * ದಿ.೨ - ೧೧- ೨೦೧೩(2-11-2013) ರ ತೀರ್ಪು *ಈಗ ಕೃಷ್ಣಾನ್ಯಾಯಮಂಡಳಿ ತೀರ್ಪು ಕರ್ನಾಟಕಕ್ಕೆ ೯೦೭(907) ಟಿ.ಎಮ್,ಸಿ.ಅಡಿ ; *ಮಹಾರಾಷ್ಟ್ರಕ್ಕೆ --- ೬೬೬ (666) ಟಿ.ಎಮ. ಸಿ.ಅಡಿ ; *ಆಂಧ್ರಕ್ಕೆ --- ೧೦೦೫ (1005),ಇಎಮ.ಸ ಸಿ,ಅಡಿ ನೀರನ್ನು ಹಂಚಿಕೆ ಮಾಡಿದೆ. *(ಒಟ್ಟು ಹಂಚಿಕೆ ಮಾಡಿದ ನೀರು ೨೫೭೮ ಟಿ,ಎಮ್,ಸಿ. ಅಡಿ; ಅದಕ್ಕೂ ಹೆಚ್ಚುವರಿ ಉಳಿಯುವ ನೀರು ೫೧೩ ಟಿ,ಎಮ್.ಸಿ ಅಡಿ ಅಂದರೆ ಸಂಗ್ರಹವಾಗಬಹುದಾದ (2578+503) =3091ನೀರು ೨೫೭೮+೫೧೩ = ೩೦೯೧ ಟಿ,ಎಮ್ ಸಿ ಅಡಿ ನೀರು ?). *ಆ ಮಂಡಳಿಯು, ದಿ. ೩೦-೧೨-೨೦೧೩ ರಂದು ಪುನಹ ಎತ್ತಿದ ಆಕ್ಷೇಪಕ್ಕೆ ಆಂದ್ರಕ್ಕೆ ೪ ಟಿ.ಎಮ್.ಸಿ ಅಡಿ ಹೆಚ್ಚು ಮಂಜೂರುಮಾಡಿ ಕೈತೊಳೆದು ಕೊಂಡಿದೆ. *ಆಂಧ್ರವು ಇಷ್ಟೆಲ್ಲಾ ತಕರಾರು ಮಾಡಲು ಕಾರಣ ಕರ್ನಾಟಕ ತನ್ನ ಪಾಲಿನ ನೀರನ್ನು ಪೂರ್ಣ ಉಪಯೋಗಿಸದೆ ಆಂದ್ರಕ್ಕೆ ಬಿಡುತ್ತಿದೆ ಅದನ್ನು ಅದು ಉಪಯೋಗಿಸಿಕೊಂಡು ಸಾವಿರಾರು ಎಕರೆ ಹೆಚ್ಚು ನೀರಾವರಿ ಬೇಸಾಯ ಮಾಡುತ್ತಿದೆ. ಅಲ್ಲದೆ ಮಳೆ ಹೆಚ್ಚಾದಾಗ ಬರುವ ನೀರನ್ನೂ ಉಪಯೋಗಿಸುತ್ತದೆ ಅಥವಾ ಸಮುದ್ರಕ್ಕೆ ಬಿಡುತ್ತದೆ. ಕನಾ೯ಟಕ ತನ್ನ ನೀರನ್ನು ಉಪಯೋಗಿಸಿಕೊಂಡರೆ ಅನಧಿಕೃತವಾಗಿ ಹೆಚ್ಚುವರಿ ನೀರಾವರಿ ಬೇಸಾಯ ಮಾಡುವ ಸಾವಿರಾರು ಎಕರೆ ಜಮೀನಿಗೆ ನೀರಿನ ಕೊರತೆ ಆಗುವುದೆಂಬ ಭಯದಿಂದ ಅದು ತಕರಾರುಮಾಡುತ್ತಿದೆ. <big>ಅಣೆಕಟ್ಟೆ ಎತ್ತರ</big> *ಕೊನೆಗೆ ಜಲಾಶಯದ ಮಟ್ಟವನ್ನು 519. 6 (1705.33 ಅಡಿ) ರಿಂದ 524.256 ಮೀಟರ್ ಮಟ್ಟಕ್ಕೆ ಎತ್ತರಿಸಬಹುದೆಂದು (ಸಮುದ್ರ ಮಟ್ಟದಿಂದ ಎತ್ತರ ; 1705.//್ಠ/3272ಅಡಿ = 519.6 ಮೀ x1.094ಗಜ*3ಅಡಿ=1705.33 ಅಡಿ) ನ್ಯಾಯಂಗ ಸಮಿತಿ 29 ನವೆಂಬರ್ 2013 ರಲ್ಲಿ ತೀರ್ಮಾನ ಕೊಟ್ಟಿತು. ಆದರೆ ಆಂದ್ರವು ಅದನ್ನು ಪುನಹ ನ್ಯಾಯ ಮಂಡಳಿಯಲ್ಲಿ ಪ್ರಶ್ನಿಸಿ ವಿರೋಧಿಸಿತು. ಅಕಸ್ಮಾತ್ ಎತ್ತರಿಸಿದಲ್ಲಿ ತನಗೆ ಅದರಲ್ಲಿ ಸಂಗ್ರಹವಾಗುವ ಹೆಚ್ಚುವರಿ 200 ಟಿ ಎಮ್ ಸಿ ನೀರಿನಲ್ಲಿ ಹೆಚ್ಚು ಭಾಗ ಕೊಡಬೇಕೆಂದು ಕೇಳಿತು. ಆದರೆ ನ್ಯಾಯ ಮಂಡಳಿ ಮಳೆಯ-ಸರಾಸರಿ ಶೇ. 65 ಅಂದಾಜು ಹಿಡಿದು ಹೀದೆ ನವೆಂಬರ್ 29, 2013 ರ ತೀರ್ಪಿನಲ್ಲಿ ಕೊಟ್ಟ 1005 ಟಿಎಮ್ ಸಿ ನೀರಿನ ಜೊತೆಗೆ ಆಂದ್ರಕ್ಕೆ 2 ರ ಐ-ತೀರ್ಪು ನೀಡಿ 4 ಟಿ ಎಮ್ ಸಿ ಯಷ್ಟು ಹೆಚ್ಚುವರಿ ನೀರು ಕೊಡಲು ತೀರ್ಮಾನ ಕೊಟ್ಟಿದೆ. ನಿಗದಿಮಾಡಿದೆ. ಅಣೆ ಕಟ್ಟೆ ಎತ್ತರಿಸಿದ ನಂತರ ಸಿಗವ- ಆ ಹೆಚ್ಚುವರಿ ನೀರನ್ನು ಕರ್ನಾಟಕವೇ ಉಪಯೋಗಿಸಬಹುದು ಎಂದು ನಿರ್ಣಯಿಸಿದ್ದಾರೆ. (ಆಗಸ್ಟ್ 2013 ಕ್ಕೆ ಅದರಲ್ಲಿ 90.91 ಟಿ.ಎಮ್ ಸಿ ನೀರು ಸಂಗ್ರಹವಿರುವುದಾಗಿ ವರದಿಯಾಗಿದೆ. (ಇಂಗ್ಲಿಷ್ ವಿಕಿ- ಆಲಮಟ್ಟಿ ಜಲಾಶಯ) ಒಟ್ಟು ಧಾಮಾಶಾ 200 ಟಿಎಮ್ ಸಿ ನೀರು ಅದರಲ್ಲಿ ಸಂಗ್ರಹವಾಗುವುದಾಗಿ ಹೇಳಲಾಗಿದೆ.) *ಆಲಮಟ್ಟಿಯ ಗರಿಷ್ಟ ಮಟ್ಟ 519.6 ಮೀಟರ್ ಆದರೆ ಅದರ ಬಳಕೆ ಕನಿಷ್ಟ ಮಟ್ಟ(ಡೆಡ್ ಸ್ಟೋರೇಜ್ ) 506.87 ಮೀಟರ್. ಇದಕ್ಕಿಂತ ಕಡಿಮೆಯಾದಲ್ಲಿ ಕಾಲುವೆಗೆ ನೀರು ಬಿಡಲು ಆಗುವುದಿಲ್ಲ. ಈ ಕೃಷ್ಣಾ ಅಚ್ಚುಕಟ್ಟು ಪ್ರದೇಶಕ್ಕೆ ಈ ಅಣೆಕಟ್ಟು ಸುಮಾರು 6 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುವುದು. <big>ನೀರಾವರಿ ಪ್ರದೇಶ</big> *ಕೃಷ್ಣಾ ವಿವಿದೋದ್ದೇಶ ಯೋಜನೆಯಲ್ಲಿ ಮುಖ್ಯವಾಗಿ ಎರಡು ಅಣೆಕಟ್ಟುಗಳು ಘಟಪ್ರಭಾ ನದಿ, ಕೃಷ್ಣಾ ನದಿಗಳು ಸಂಗಮದ ಹತ್ತಿರ ಕಟ್ಟಲಾಗಿದೆ. ಕೆಳ ಭಾಗದ ಆಂದ್ರದಲ್ಲಿ ಮಲಪ್ರಭಾ ನದಿ ಕೃಷ್ಣಾ ನದಿ ಸೇರುವಲ್ಲಿ ಕಟ್ಟಲಾಗಿದೆ. *ಈಯೋಜನೆಯು ಎರಡು -ಮೂರು ಹಂತಗಳಲ್ಲಿ ಪೂರ್ಣಗೊಳಿಸುವ ಯೋಜನೆ ಯಾಗಿತ್ತು.. ಮೊದಲ ಹಂತದಲ್ಲಿ, ಈ ಯೋಜನೆಯಿಂದ ೧೧೯ ಟಿ.ಎಮ್,ಸಿ ನೀರನ್ನು ಉಪಯೋಗಿಸಿಕೊಂಡು ೪,೨೫,೦೦೦ ಹೆಕ್ಟೇರು ಜಮೀನನ್ನು ನೀರಾವರಿಕೃಷಿಗೆ ಒಳಪಡಿಸುವುದು; ಎರಡನೇ ಹಂತದ ಯೋಜನೆಯಲ್ಲಿ, ೫೪ ಟಿಎಮ್.ಸಿ. ನೀರನ್ನು ಉಪಯೋಗಿಸಿಕೊಂಡು ೧,೯೭,೧೨೦ ಹೆಕ್ಟೇರು ಜಮೀನಿಗೆ ನೀರು ಒದಗಿಸುವುದು. *೧ ನೇ ಮತ್ತು ೨ ನೇ ಹಂತದ ಈ ನೀರಾವರಿ ಯೋಜನೆಯಿಂದ, ಬರದ ನಾಡು /ಜಿಲ್ಲೆ ಗಳಾದ ಉತ್ತರ ಕರ್ನಾಟಕದ, ಗುಲ್ಬರ್ಗಾ, ಯಾದಗಿರಿ, ರಾಯಚೂರು, ಬೀಜಾಪುರ, ಬಾಗಿಲಕೋಟೆ ಈ ಪ್ರದೇಶಗಳನ್ನು ನೀರಾವರಿ ಯೋಜನೆ ಗೆ ಒಳಪಡಿಸುವುದು. ಇದಕ್ಕಾಗಿ ಮೊದಲ ೧ ಮತ್ತು ೨ನೇ ಹಂತದ ಯೋಜನೆಗಳು ಪೂರ್ಣಗೊಂಡು ೬.೦೮ ಲಕ್ಷ ಹೆಕ್ಟೇರು ಪ್ರದೇಶ ನೀರಾವರಿ ಪಡೆಯಲು ಸಿದ್ಧವಾಗಿದೆ. ಇದಕ್ಕಾಗಿ ೧೭೩ ಟಿ.ಎಮ್.ಸಿ ನೀರು ಉಪಯೋಗಿಸಲು ಸಿದ್ಧವಾಗಿದೆ. (೧ ಹೆಕ್ಟೇರು = ೨.೫ ಎಕರೆ.) *ದಿ. ೩೦-೧೨-೨೦೧೦ ರಲ್ಲಿ ಕೃಷ್ಣಾ ನೀರು ಹಂಚಿಕೆ ವಿವಾದ ನ್ಯಾಯ ಮಂಡಳಿ-೨, ಆಂಧ್ರ, ಕರ್ನಾಟಕ. ಮಹಾರಾಷ್ತ್ರಗಳ ನಡುವೆ, ಹೆಚ್ಚುವರಿ ನೀರನ್ನು, ಈ ರೀತಿ ಹಂಚಿಕೆ ಮಾಡಿತು. # ಮಹಾರಾಷ್ರಕ್ಕೆ ೮೧ ಟಿ.ಎಮ್.ಸಿ. ; (ಮೀಟರ್) # ಕರ್ನಾಟಕಕ್ಕೆ ೧೭೭ ಟಿ,ಎಮ್,ಸಿ; (ಮೀಟರ್) # ಆಂಧ್ರ ಪ್ರದೇಶಕ್ಕೆ ೧೯೦ ಟಿಎಮ್ ಸಿ. ; (ಮೀಟರ್) # ಕರ್ನಾಟಕಕ್ಕೆ ಕೊಡಮಾಡಿದ ೧೭೭ ಟಿ.ಎಮ್.ಸಿ. (ಮೀಟರ್)ನೀರಿನಲ್ಲಿ ೧೩೦.೯೦ ಟಿಎಮ್ ಸಿ (ಮೀಟರ್)ಮೂರನೇಹಂತದ ಯೋಜನೆಯಿಂದ ದೊರಕುವ ಭಾಗ. <big>ಉದ್ಯಾನವನ</big> ಅಣೆಕಟ್ಟಿನ ಪ್ರದೇಶದಲ್ಲಿ ಏಳು ತಾರಸಿ ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಗಿದೆ.ಅದರಲ್ಲಿ ದೋಣಿ ವಿಹಾರ (ಬೋಟಿಂಗ್), ಸಂಗೀತ ಕಾರಂಜಿ., ಮತ್ತು ನಿಂತ ಕಾರಂಜಿಗಳು ಇವೆ. ಅಣೆಕಟ್ಟಿನ ಒಂದು ಬದಿಯಲ್ಲಿ, "ರಾಕ್ ಹಿಲ್" ಎಂಬ ಕೃತಕ ಅರಣ್ಯವನ್ನು ಅಭಿವೃದ್ಧಿ ಪಡಿಸಲಾಗಿದೆ.,ಅದರಲ್ಲಿ ಸೆರಾಮಿಕ್ ಕಾಡುಪ್ರಾಣಿಗಳ ಹಾಗೂ ಪಕ್ಷಿಗಳ ಪ್ರತಿರೂಪಗಳಿವೆ ಮತ್ತು ಭಾರತದ ಹಳ್ಳಿಯ ಜೀವನವನ್ನು ಪ್ರತಿನಿಧಿಸುವ ಅನೇಕ ವಿಗ್ರಹಗಳನ್ನು ಹೊಂದಿದೆ. </big>ಅಣೆಕಟ್ಟೆ ಎತ್ತರದ ಬಗೆಗೆ 2014 ರ ಬೆಳವಣಿಗೆ</big> * ಜಲಾಶಯದ ಮಟ್ಟವನ್ನು 519. 6 (1705.33 ಅಡಿ)ಸಮುದ್ರ ಮಟ್ಟದಿಂದ ರಿಂದ 524.256 ಮೀಟರ್ ಮಟ್ಟಕ್ಕೆ ಎತ್ತರಿಸಬಹುದೆಂದು ನ್ಯಾಯಂಗ ಸಮಿತಿ ೨೯ ನವೆಂಬರ್ ೨೦೧೩ ರಲ್ಲಿ ತೀರ್ಮಾನ ಕೊಟ್ಟಿದೆ. * ಆದರೆ ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524.256 ಮೀಟರ್‌ಗೆ ಹೆಚ್ಚಿಸುವುದರಿಂದ ಮತ್ತೆ 22 ಗ್ರಾಮಗಳು ಮುಳುಗಡೆಯಾಗಲಿವೆ. ‘ನಾರ್ವೆ’(ಮಾದರಿ) ತಡೆಗೋಡೆ ನಿರ್ಮಿಸುವ ಮೂಲಕ ಈ ಪೈಕಿ 12 ಗ್ರಾಮಗಳನ್ನು ರಕ್ಷಿಸಿ, ಮುಳುಗಡೆ ವ್ಯಾಪ್ತಿಯನ್ನು ತಗ್ಗಿಸಲು ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ವಿಭಾಗ ಮುಂದಾಗಿದೆ. * ಆದರೆ ‘ಯಾವುದೇ ಕಾರಣಕ್ಕೂ ತಡೆಗೋಡೆ ಬೇಡ, ಎಲ್ಲ 22 ಹಳ್ಳಿಗಳನ್ನು ಮುಳುಗಡೆ ವ್ಯಾಪ್ತಿಗೆ ಸೇರಿಸಿ ಸೂಕ್ತ ಪರಿಹಾರ, ಪುನರ್ವಸತಿ ಕಲ್ಪಿಸಿ’ ಎಂಬುದು ಸಂತ್ರಸ್ತರ ಆಗ್ರಹ. ಅವರು ಈ ಕುರಿತು ಪುನರ್ವಸತಿ ಆಯುಕ್ತರಿಗೆ ಮನವಿ ಮಾಡಿದ್ದಾರೆ. * ಆಲಮಟ್ಟಿ ಜಲಾಶಯದ ಹಿನ್ನೀರು ವ್ಯಾಪ್ತಿಯಲ್ಲಿ ನಾರ್ವೆ ದೇಶದ ಮಾದರಿಯಂತೆ ತಡೆಗೋಡೆ ನಿರ್ಮಿಸುವ ಸಂಬಂಧ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ಸಹಕಾರದೊಂದಿಗೆ ಈಗಾಗಲೇ ಸಮೀಕ್ಷೆ ನಡೆಸಲಾಗಿದೆ ಎಂದು ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಆಯುಕ್ತ ತಿಳಿಸಿದರು. * ತಡೆಗೋಡೆ ನಿರ್ಮಾಣದಿಂದ ಆಲಮಟ್ಟಿ ಜಲಾಶಯದಲ್ಲಿ ರಾಜ್ಯದ ಪಾಲಿನ ನೀರಿನ ಸಂಗ್ರಹಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಬಾಗಲಕೋಟೆ ಜಿಲ್ಲೆಯ ಗೋವಿಂದಕೊಪ್ಪ, ಗದ್ದನಕೇರಿ, ಉದಗಟ್ಟಿ, ಕಲಾದಗಿ, ಅಲಗುಂಡಿ, ಕಾತರಕಿ, ಬಾವಲತ್ತಿ, ಕೊಪ್ಪ ಎಸ್‌ಕೆ, ಹಿರೇಪಡಸಲಗಿ, ಕುಂಬಾರಹಳ್ಳ, ಸನಾಳ ಹಾಗೂ ವಿಜಯಪುರ ಜಿಲ್ಲೆಯ ವಂದಾಲ ಗ್ರಾಮವನ್ನು ಹಿನ್ನೀರಿನಲ್ಲಿ ಮುಳುಗಡೆಯಾಗದಂತೆ ರಕ್ಷಿಸಬಹುದಾಗಿದೆ’ ಎಂದು ಅವರು ವಿವರಿಸಿದರು. * ಮನೆ, ಹೊಲ ಮುಳುಗಡೆಯಾಗುವುದಕ್ಕೆ ಸಂತ್ರಸ್ತರಿಂದ ವಿರೋಧ ವ್ಯಕ್ತವಾಗುವುದು ಸಹಜ. ಆದರೆ, ಅವಳಿ ಜಿಲ್ಲೆಯ 12 ಗ್ರಾಮಗಳ ಸಂತ್ರಸ್ತರು ‘ನಮ್ಮೂರನ್ನು ಹಿನ್ನೀರಿನಲ್ಲಿ ಮುಳುಗಿಸಿ, ಪರಿಹಾರ ನೀಡಿ....’ ಎಂದು ದುಂಬಾಲು ಬಿದ್ದಿರುವು ದರಿಂದ ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ. * ಸಂತ್ರಸ್ತರ ಭಾವನೆ ಏನೇ ಇರಲಿ, ಮುಳುಗಡೆಯಾ ಗುವುದನ್ನು ತಪ್ಪಿಸಲು ಮತ್ತು ಯೋಜನಾ ವೆಚ್ಚ ತಗ್ಗಿಸಲು ಇರುವ ಸಾಧ್ಯತೆಯ ಬಗ್ಗೆ ಅಧಿಕಾರಿಗಳು ಗಂಭೀರ ಚಿಂತನೆ ನಡೆಸಿ, ಈ ಸಂಬಂಧ ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಸಿ’ ಎಂದು ಸಚಿವ ಎಸ್‌.ಆರ್‌.ಪಾಟೀಲ ಅವರು ಪುನರ್ವಸತಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. * ಬಾಗಲಕೋಟೆ: ಬೃಹತ್‌ ಅಣೆಕಟ್ಟೆಯಲ್ಲಿ ಸಂಗ್ರಹವಾಗುವ ಹಿನ್ನೀರು ಗ್ರಾಮಗಳಿಗೆ ಮತ್ತು ಕೃಷಿಭೂಮಿಗೆ ವ್ಯಾಪಿಸದಂತೆ ತಡೆಯುವ ಉದ್ದೇಶದಿಂದ ಮೊಟ್ಟಮೊದಲ ಬಾರಿಗೆ ನಾರ್ವೆ ದೇಶದಲ್ಲಿ ವೈಜ್ಞಾನಿಕವಾಗಿ ತಡೆಗೋಡೆ ನಿರ್ಮಾಣ ಪ್ರಯೋಗ ನಡೆಯಿತು. *ಈ ಪ್ರಯೋಗ ಯಶಸ್ವಿಯಾದುದರಿಂದ ‘ನಾರ್ವೆ ತಡೆಗೋಡೆ’ ಮಾದರಿ ಎಲ್ಲೆಡೆ ಪ್ರಸಿದ್ಧಿಯಾಯಿತು. ಇಂದು ವಿಶ್ವದ ಹಲವು ರಾಷ್ಟ್ರಗಳು ಬೃಹತ್‌ ನೀರಾವರಿ ಯೋಜನೆಗಳಲ್ಲಿನ ಮುಳುಗಡೆ ಪ್ರಮಾಣ ತಗ್ಗಿಸಲು ‘ನಾರ್ವೆ ತಡೆಗೋಡೆ ಮಾದರಿ’ಯನ್ನು ಅಳವಡಿಸಿಕೊಳ್ಳುತ್ತಿವೆ’ ಎಂದು ಶಿವಯೋಗಿ ಕಳಸದ ತಿಳಿಸಿದರು. </big>ತಡೆಗೋಡೆ ನಿರ್ಮಿಸಿದರೆ ಲಾಭ</big> * 12 ಹಳ್ಳಿಗಳ ಮುಳುಗಡೆ ತಡೆಯಬಹುದು. * ಇದರಿಂದ ₨ 5600 ಕೋಟಿ ಉಳಿತಾಯ. * 5 ಸಾವಿರ ಎಕರೆ ಫಲವತ್ತಾದ ಕೃಷಿ ಭೂಮಿ ಉಳಿಯಲಿದೆ. * 47,500 ಜನರ ಸ್ಥಳಾಂತರ ತಪ್ಪಿಸಬಹುದು. * 12 ಪುನರ್ವಸತಿ ಕೇಂದ್ರ ನಿರ್ಮಾಣದ ಅಗತ್ಯ ಇರುವುದಿಲ್ಲ. * ಪುನರ್ವಸತಿ ಕೇಂದ್ರಕ್ಕೆ ಬೇಕಾದ 2900 ಎಕರೆ ಭೂಮಿ ಉಳಿಯಲಿದೆ. <big>೨೦೧೬ ರ ವರೆಗಿನ ಬೆಳವಣಿಗೆ</big> *ಆಲಮಟ್ಟಿ ಮತ್ತು ನಾರಾಯಣಪುರ ಆಣೆಕಟ್ಟುಗಳಿಂದ ಕಲಬುರ್ಗಿ, ಯಾದಗಿರಿ, ರಾಯಚೂರು, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ 6.22 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಹಂಚಿಕೆಯಾದ ಒಟ್ಟು 173 ಟಿಎಂಸಿ ಪೂರ್ಣ ಪ್ರಮಾಣದ ನೀರನ್ನು ಬಲಸಿಕೊಳ್ಳಲಾಗುತ್ತಿದೆ. *ಕೃಷ್ಣ ಮೇಲ್ದಂಡೆ ಯೋಜನೆ ಹಂತ–1 ಮತ್ತು 2ರ ಅಡಿ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರಮುಖವಾಗಿ ಮುಳವಾಡ ಏತ ನೀರಾವರಿ ಯೋಜನೆ ಹಂತ–2, ಆಲಮಟ್ಟಿ ಎಡದಂಡೆ ಕಾಲುವೆ, ಆಲಮಟ್ಟಿ ಬಲದಂಡೆ ಕಾಲುವೆ, ಇಂಡಿ ಶಾಖಾ ಕಾಲುವೆ, ಇಂಡಿ ಏತನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದ್ದು 1.95 ಲಕ್ಷ ಹೆಕ್ಟೇರ್ ಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. *ಮುಳವಾಡ ಏತ ನೀರಾವರಿ ಯೋಜನೆಯಡಿ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ 4 ಹಂತಗಳಲ್ಲಿ ನೀರನ್ನು ಎತ್ತಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ, ಮುದ್ದೇಬಿಹಾಳ, ವಿಜಯಪುರ, ಸಿಂಧಗಿ ಮತ್ತು ಇಂಡಿ ತಾಲ್ಲೂಕುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಮುಳವಾಡ ಏತ ನೀರಾವರಿ ಯೋಜನೆಯ ಮೂರನೇ ಹಂತದ ಕಾಮಗಾರಿಗಳ ಅನುಷ್ಠಾನಕ್ಕೆ ಆದ್ಯತೆ ನೀಡಲಾಗಿದೆ. ಮೂರನೇ ಹಂತದ ಯೋಜನೆಯ ಅಂದಾಜು ವೆಚ್ಚ ₹ 4610.89 ಕೋಟಿಯಾಗಿದ್ದು ಈಗಾಗಲೇ ₹ 1031.50 ಕೋಟಿ ವೆಚ್ಚ ಮಾಡಲಾಗಿದೆ. *ಆಲಮಟ್ಟಿ ಎಡದಂಡೆ ಕಾಲುವೆ ಜಾಲದ ಮೂಲಕ 4.60 ಟಿಎಂಸಿ ನೀರನ್ನು ಮುದ್ದೇಬಿಹಾಳ ಮತ್ತು ಬಸವನಬಾಗೇವಾಡಿ ತಾಲ್ಲೂಕಿನ 20,235 ಹೆಕ್ಟೇರ್‌ ಪ್ರದೇಶಕ್ಕೆ ಒದಗಿಸಲಾಗುತ್ತಿದೆ. ಇದಕ್ಕಾಗಿ ₹232.67 ಕೋಟಿ ಖರ್ಚು ಮಾಡಲಾಗಿದೆ. ಇದಲ್ಲದೆ ಚಿಮ್ಮಲಗಿ ಏತ ನೀರಾವರಿ ಯೋಜನೆ ಜಾರಿಗೂ ಕ್ರಮ ಕೈಗೊಳ್ಳಲಾಗಿದೆ. *ಭೂಸ್ವಾಧೀನ ಪಡಿಸಿಕೊಳ್ಳಬೇಕಾದ 1,34,107 ಎಕರೆ ಪೈಕಿ 60 ಸಾವಿರ ಎಕರೆ ಪ್ರದೇಶದ ಭೂಸ್ವಾಧೀಣಕ್ಕೆ 11(1) ಅಧಿಸೂಚನೆ ಹೊರಡಿಸಲಾಗಿದೆ. ಭೂಸ್ವಾಧೀನ ಮತ್ತು ಪುನರ್‌ವಸತಿಗೆ ತಗಲುವ ವೆಚ್ಚ ₹ 31,894 ಕೋಟಿ ಎಂದೂ ಅಂದಾಜಿಸಲಾಗಿದೆ. ಭೂಸ್ವಾಧೀನ ಮತ್ತು ಪುನರ್‌ವಸತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಮಿತಿ ರಚಿಸಲಾಗಿದೆ. ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಕ್ರಿಯಾ ಯೋಜನೆ ಪರಿಶೀಲನಾ ಸಮಿತಿ ರಚಿಸಲಾಗಿದೆ. ಮುಳುಗಡೆ ಹೊಂದುವ 20 ಗ್ರಾಮಗಳ ಪೈಕಿ 11 ಗ್ರಾಮಗಳ ಮುಳುಗಡೆ ತಡೆಯಲು ವಿನೂತನ ತಾಂತ್ರಿಕ ಪರಿಹಾರ ಕಂಡುಕೊಳ್ಳಲೂ ಯತ್ನಿಸಲಾಗುತ್ತಿದೆ. <big>ತೆಲಂಗಾಣಾ ಉದಯದ ನಂತರದ ಸಮಸ್ಯೆ</big> *ಆಂಧ್ರ ಪ್ರದೇಶವು, ಆಂದ್ರ ಮತ್ತು ತೆಲಂಗಾಣಾ ಎಂದು ವಿಭಝಿತವಾದ ಮೇಲೆ ಕೃಷ್ಣಾನದಿನೀರು ಹಂಚಿಕೆ ಸಮಸ್ಯೆ ಎದುರಾಗಿ ಕೃಷ್ಣಾ ನದಿ ನ್ಯಾಯಾಧಿಕರಣದಮುಂದೆ ತೆಂಗಾಣಾ ಆಂದ್ರ ಗಳ ನೀರಿನ ಹಂಚಿಕೆಯ ಅರ್ಜಿ ವಿಚಾರಣೆಗೆ ಬಂದಿತ್ತು. ಕೃಷ್ಣಾನದಿ ನೀರನ್ನು ಮರು ಹಂಚಿಕೆ ಮಾಡಬೇಕು ಎಂದು ತೆಲಂಗಾಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಗಿದಿದ್ದು, ಯೋಜನಾವಾರು ನೀರು ಹಂಚಿಕೆ ಸಾಧ್ಯವಿಲ್ಲ ಎಂದು ಕೃಷ್ಣಾ ನದಿ ನ್ಯಾಯಾಧಿಕರಣ ಮಹತ್ವದ ತೀರ್ಪು ನೀಡಿದೆ. ಕೃಷ್ಣಾ ನದಿ ನೀರನ್ನು ಮರುಹಂಚಿಕೆ ಮಾಡಬೇಕು. ಕೃಷ್ಣಾ ನದಿ ನೀರಿನ ಬಗ್ಗೆ ಮತ್ತೆ ಪ್ರಾರಂಭದಿಂದಲೇ ವಿಚಾರಣೆ ನಡೆಸಬೇಕು ಎಂದು ತೆಲಂಗಾಣ ಸರ್ಕಾರ ಸುಪ್ರೀಂಕೋರ್ಟ್‌ ಹಾಗೂ ನ್ಯಾಯಾಧಿಕರಣದ ಮೊರೆ ಹೋಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಬೃಜೇಶ್‌ ಕುಮಾರ್‌ ನೇತೃತ್ವದ ನ್ಯಾಯಾಧಿಕರಣವು ಆಂಧ್ರಪ್ರದೇಶಕ್ಕೆ ನೀಡಲಾಗಿರುವ ನೀರನ್ನೇ ತೆಲಂಗಾಣವು ಹಂಚಿಕೊಳ್ಳಬೇಕು ಎಂದು ತೀರ್ಪು ನೀಡಿದ್ದು ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವೆ ಮಾತ್ರ ನೀರು ಹಂಚಿಕೆ ಸಾಧ್ಯ ಎಂದು ಹೇಳಿದೆ. *ಕೃಷ್ಣಾ ನ್ಯಾಯಾಧಿಕರಣವು 2010ರಲ್ಲಿ ಅಂತಿಮ ಐ ತೀರ್ಪು ಮತ್ತು 2013ರ ಸ್ಪಷ್ಟತಾ ತೀರ್ಪುಗಳ ಮೂಲಕ ಕೃಷ್ಣಾ ಕೊಳ್ಳದ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ರಾಜ್ಯಗಳಿಗೆ ನೀರು ಹಂಚಿಕೆ ಮಾಡಿತ್ತು. ಇದರನ್ವಯ ಮಹಾರಾಷ್ಟ್ರಕ್ಕೆ 666 ಟಿಎಂಸಿ, ಕರ್ನಾಟಕಕ್ಕೆ 907 ಟಿಎಂಸಿ ಮತ್ತು ಆಂಧ್ರಪ್ರದೇಶಕ್ಕೆ 1005 ಟಿಎಂಸಿ ನೀರನ್ನು ಹಂಚಿಕೆಯಾಗಿದೆ. ಆದರೆ ಆಂಧ್ರಪ್ರದೇಶ ಪುನರ್‌ ರಚನೆ ಕಾಯ್ದೆ-2014ರ ಅಡಿಯಲ್ಲಿ ಆಂಧ್ರಪ್ರದೇಶ ವಿಭಜನೆಗೊಂಡು ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ವಿಂಗಡಣೆಯಾದ ಕಾರಣ ಕೃಷ್ಣಾ ನದಿ ನೀರನ್ನು ಮರುಹಂಚಿಕೆ ಮಾಡಬೇಕೆಂದು ತೆಲಂಗಾಣ ಕೋರಿತ್ತು, ಈ ಕೋರಿಕೆಗೆ ಮಹಾರಾಷ್ಟ್ರ ಮತ್ತು ಕರ್ನಾಟಕ ವಿರೋಧ ಸೂಚಿಸಿತ್ತು.<ref>[http://www.prajavani.net/news/article/2016/10/19/446045.html ಆಂಧ್ರಪ್ರದೇಶದ ನೀರನ್ನೇ ತೆಲಂಗಾಣ ಹಂಚಿಕೊಳ್ಳಬೇಕು;19 Oct, 2016]</ref> </big>ಆಲಮಟ್ಟಿ ಉದ್ಯಾನವನದ ಚಿತ್ರಗಳು</big> <gallery> image:Village life of india at almatti.JPG image:Village life of india at almatti1.JPG image:Village life of india at almatti2.JPG image:Boating at almatti.JPG image:Rock hill garden.JPG </gallery> * [[ನಾರಾಯಣಪುರ ಜಲಾಶಯ]](ಬಸವ ಸಾಗರ) - ಈ ಆಣೆಕಟ್ಟನ್ನು ಕೃಷ್ಣ ನದಿಗೆ ಅಡ್ಡಲಾಗಿ [[ವಿಜಯಪುರ]] ಜಿಲ್ಲೆಯ [[ಮುದ್ದೇಬಿಹಾಳ]] ತಾಲ್ಲೂಕಿನ [[ಸಿದ್ದಾಪುರ]] ಗ್ರಾಮದ ಬಳಿ ಕಟ್ಟಲಾಗಿದೆ. ನಾರಾಯಣಪುರ ಜಲಾಶಯ(ಬಸವ ಸಾಗರ)ವು ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.<ref>{{cite web | url=http://www.kbjnl.com/Comp-OM-Narayanpur-dam | title=Narayanpur Dam | publisher=Krishna Bhagya Jal Nigam Ltd. | accessdate=21 June 2016 | archive-date=8 ಫೆಬ್ರವರಿ 2013 | archive-url=https://web.archive.org/web/20130208080725/http://www.kbjnl.com/Comp-OM-Narayanpur-dam | url-status=dead }}</ref> ರಾಜ್ಯದ ಮೂರನೇ ದೊಡ್ಡ ಆಣೆಕಟ್ಟು ಎಂದು ಪ್ರಸಿದ್ಧಿ ಪಡೆದಿದೆ. [[ವಿಜಯಪುರ]], [[ಕಲಬುರಗಿ]], [[ಯಾದಗಿರಿ]] ಹಾಗೂ [[ರಾಯಚೂರು]] ಜಿಲ್ಲೆಗಳ ನೀರಾವರಿ ಉದ್ದೇಶಗಳಿಗಾಗಿ ಈ ಅಣೆಕಟ್ಟು ನಿರ್ಮಿಸಲಾಗಿದೆ. ಇದರ ಜಲಾಶಯವನ್ನು ಬಸವ ಸಾಗರ ಜಲಾಶಯ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ==ಕಾಲುವೆಗಳು== ಕೃಷ್ಣಾ ನದಿಯ [[ಆಲಮಟ್ಟಿ ಆಣೆಕಟ್ಟು]] ಹಾಗೂ ನಾರಾಯಣಪುರ ಆಣೆಕಟ್ಟುಗಳಿಂದಾದ ಕಾಲುವೆಗಳು ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಸ್ವಲ್ಪ ಪ್ರಮಾಣದಲ್ಲಿ ನೀರುಣಿಸುತ್ತಿವೆ. * ನಾರಾಯಣಪುರ ಎಡದಂದೆ ಕಾಲುವೆ * ಮುಳವಾಡ ಏತ ನೀರಾವರಿ ಕಾಲುವೆ * ಆಲಮಟ್ಟಿ ಎಡದಂದೆ ಕಾಲುವೆ <big>ನೀರಾವರಿ ಯೋಜನೆಗಳು</big> {{col-begin}} {{col-break}} * ಜಂಬಗಿ ಏತ ನೀರಾವರಿ ಯೋಜನೆ, ಬಸವನ ಬಾಗೇವಾಡಿ, ವಿಜಯಪುರ. * ಬಳೂತಿ ಏತ ನೀರಾವರಿ ಯೋಜನೆ, ಬಸವನ ಬಾಗೇವಾಡಿ, ವಿಜಯಪುರ. * ಮಸೂತಿ ಏತ ನೀರಾವರಿ ಯೋಜನೆ, ಮುದ್ದೇಬಿಹಾಳ, ವಿಜಯಪುರ. * ಧೂಳಖೇಡ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ. * ಸಂಖ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ. * ಶಿರನಾಳ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ. * ಗುಬ್ಬೇವಾಡ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ. * ಉಮರಜ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ. {{col-break}} * ಬರಗುಡಿ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ. * ಅಗರಖೇಡ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ. * ಅಣಬಿ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ. * ತಾರಾಪುರ ಏತ ನೀರಾವರಿ ಯೋಜನೆ, ಸಿಂದಗಿ, ವಿಜಯಪುರ. * ಕಡ್ಲೇವಾಡ ಏತ ನೀರಾವರಿ ಯೋಜನೆ, ಸಿಂದಗಿ, ವಿಜಯಪುರ. * ದೇವಣಗಾಂವ ಏತ ನೀರಾವರಿ ಯೋಜನೆ, ಸಿಂದಗಿ, ವಿಜಯಪುರ. * ಬಗಲೂರ ಏತ ನೀರಾವರಿ ಯೋಜನೆ, ಸಿಂದಗಿ, ವಿಜಯಪುರ. {{col-end}} ==ಕೃಷಿ== ಜಿಲ್ಲೆಯ ಪ್ರಮುಖ ಉದ್ಯೋಗವೇ ಕೃಷಿಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು 75% ಜನರು ಕೆಲಸ ಮಾಡುತ್ತಾರೆ. ಜಿಲ್ಲೆಯಲ್ಲಿ ಕೇವಲ 15% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ 85% ಭೂಮಿ ಮಳೆಯನ್ನೇ ಅವಲಂಭಿಸಿದೆ. {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" style = "text-align:center" | ಕ್ರ.ಸಂ. | width="200" style = "text-align:center" | ಪ್ರದೇಶದ ಹೆಸರು | width="100" style = "text-align:center" | ಲೆಕ್ಕಾಚಾರ | width="70" style = "text-align:center" | ಘಟಕ |- valign="bottom" style = "text-align:center" | Height="12.75" |1 | ಒಟ್ಟು ಪ್ರದೇಶ | 10,53,471 | ಹೆಕ್ಟೆರ್ |- valign="bottom" style = "text-align:center" | Height="12.75" | 2 | ಕೃಷಿಯೊಗ್ಯ ಭೂಮಿ | 7,87,593 | ಹೆಕ್ಟೆರ್ |- valign="bottom" style = "text-align:center" | Height="12.75" | 3 | ಕಾಡು ಪ್ರದೇಶ | 1,977 | ಹೆಕ್ಟೆರ್ |- valign="bottom" style = "text-align:center" | Height="12.75" | 4 | ಕೃಷಿಯೊಗ್ಯವಲ್ಲದ ಭೂಮಿ | 16,383 | ಹೆಕ್ಟೆರ್ |- valign="bottom" style = "text-align:center" | Height="12.75" | 5 | ಕೃಷಿಗೆ ಲಭ್ಯವಿಲ್ಲದ ಭೂಮಿ | 64,906 | ಹೆಕ್ಟೆರ್ |- valign="bottom" style = "text-align:center" | Height="12.75" | 6 | ಪಾಳು ಭೂಮಿ | 2,52,952 | ಹೆಕ್ಟೆರ್ |} ==ತೋಟಗಾರಿಕೆ== ತೋಟಗಾರಿಕೆ ಆಧಾರಿತ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ,ಉಳ್ಳಾಗಡ್ಡಿ, ಅರಿಷಿಣ, ಬಾಳೆ, ಇತ್ಯಾದಿ ಬೆಳೆಯುತ್ತಾರೆ. ==ಕೃಷಿ ಮಾರುಕಟ್ಟೆಗಳು== ವಿಜಯಪುರ ಜಿಲ್ಲೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಕೃಷಿ ಉತ್ಪನ್ನ ಮಾರುಕಟ್ಟೆಗಳಿವೆ. {{col-begin}} {{col-break}} <big>ವಿಜಯಪುರ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು</big> * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ವಿಜಯಪುರ * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ತಿಕೋಟಾ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಬಬಲೇಶ್ವರ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ತಿಡಗುಂದಿ]] {{col-break}} <big>ಸಿಂದಗಿ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು</big> * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಸಿಂದಗಿ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ದೇವರ ಹಿಪ್ಪರಗಿ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಮೊರಟಗಿ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಆಲಮೇಲ]] {{col-end}} {{col-begin}} {{col-break}} <big>ಬಾಗೇವಾಡಿ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು</big> * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಬಸವನ ಬಾಗೇವಾಡಿ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಗೊಳಸಂಗಿ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಹೂವಿನ ಹಿಪ್ಪರಗಿ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ನಿಡಗುಂದಿ]] {{col-break}} <big>ಮುದ್ದೇಬಿಹಾಳ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು</big> * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಮುದ್ದೇಬಿಹಾಳ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ತಾಳಿಕೋಟ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ನಾಲತವಾಡ]] {{col-end}} <big>ಇಂಡಿ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು</big> * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಇಂಡಿ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಚಡಚಣ]] ==ರೈತ ಸಂಪರ್ಕ ಕೇಂದ್ರಗಳು== [[File:Wind power inchageri bijapur.JPG|thumb|ಪವನ ವಿದ್ಯುತ್ ಘಟಕ, ಇಂಚಗೇರಿ-ಸಾವಳಸಂಗ]] ವಿಜಾಪುರ ಜಿಲ್ಲೆಯಲ್ಲಿ ಸುಮಾರು 15ಕ್ಕೂ ಹೆಚ್ಚು ರೈತ ಸಂಪರ್ಕ ಕೇಂದ್ರಗಳಿವೆ. * <big>ವಿಜಯಪುರ</big> - ಮಮದಾಪುರ, ಬಬಲೇಶ್ವರ, ತಿಕೋಟಾ, ನಾಗಠಾಣ. * <big>ಮುದ್ದೇಬಿಹಾಳ</big> - ತಾಳಿಕೋಟ, ನಾಲತವಾಡ, ಢವಳಗಿ. * <big>ಸಿಂದಗಿ</big> - ಆಲಮೇಲ, ದೇವರಹಿಪ್ಪರಗಿ. * <big>ಬಸವನ ಬಾಗೇವಾಡಿ</big> - ಕೊಲ್ಹಾರ, ಹೂವಿನ ಹಿಪ್ಪರಗಿ. * <big>ಇಂಡಿ</big> - ಬಳ್ಳೊಳ್ಳಿ, ಚಡಚಣ. ==ಬೀಜ ಉತ್ಪಾದಕ ಕಂಪನಿಗಳು== * ಮೆ. ಗ್ರೇನ್ ಗೋಲ್ಡ್ ಅಗ್ರಿ ಟೆಕ್ನಾಲಜಿ ಪ್ರೈ.ಲಿ., ವಿಜಯಪುರ. * ಮಿತ್ರ ಅಗ್ರೊ ಕಾರ್ಪೊರೇಶನ್, ವಿಜಯಪುರ. ==ಆಹಾರ ಸಂಸ್ಕರಣೆ ಘಟಕಗಳು== [[File:Rock hill garden.JPG|thumb|ಆಲಮಟ್ಟಿ ರಾಕ್ ಉದ್ಯಾನ ವನ]] * ಶ್ರೀ ಬಸವೇಶ್ವರ ಅಗ್ರೋ ಆಹಾರ ಸಂಸ್ಕರಣೆ ಘಟಕ, ವಿಜಯಪುರ ==ಮದ್ಯ ಘಟಕಗಳು== * ನಿಸರ್ಗ ಮದ್ಯ ಘಟಕ, ವಿಜಯಪುರ * ರಿಕೊ ಮದ್ಯ ಘಟಕ, [[ಕನ್ನಾಳ]], ತಾ||ಜಿ|| ವಿಜಯಪುರ * ಹಂಪಿ ಹೆರಿಟೆಜ್ ಮದ್ಯ ಘಟಕ, [[ಭೂತನಾಳ]], ತಾ||ಜಿ|| ವಿಜಯಪುರ ==ಅರಣ್ಯ== [[File:Alamatti dam.JPG|thumb|ಆಲಮಟ್ಟಿ ಆಣೆಕಟ್ಟು]] <big>ಅರಣ್ಯ ಇಲಾಖೆಯ ಖಾಸಗಿ ನರ್ಸರಿಗಳು</big> * ಮಾದರಿ ನರ್ಸರಿ, ಕೃಷಿ ವಿಶ್ವವಿದ್ಯಾಲಯ, ತಾ||ಜಿ|| ವಿಜಯಪುರ * ಜಿ. ಆರ್. ನರ್ಸರಿ ಮತ್ತು ಫಾರ್ಮಸ್, ಜುಮನಾಳ, ತಾ||ಜಿ|| ವಿಜಯಪುರ * ಭಾವಿಕಟ್ಟಿ ನರ್ಸರಿ, ಮಹಲ ಭಾಗಯತ, ತಾ||ಜಿ|| ವಿಜಯಪುರ * ಶ್ರೀ ಬಸವೇಶ್ವರ ನರ್ಸರಿ, ತಿಗಣಿ ಬಿದರಿ, ತಾ||ಜಿ|| ವಿಜಯಪುರ * ಗೀರ್ ನರ್ಸರಿ, ಹೀರೂರ, ತಾ||ಮುದ್ದೇಬಿಹಾಳ, ಜಿ|| ವಿಜಯಪುರ <big>ಅರಣ್ಯ ಇಲಾಖೆಯ ನರ್ಸರಿಗಳು</big> * ಭೂತನಾಳ ನರ್ಸರಿ, ಭೂತನಾಳ, ತಾ||ಜಿ|| ವಿಜಯಪುರ * ಮದರಿ ನರ್ಸರಿ, ಮದರಿ, ತಾ|| ಮುದ್ದೇಬಿಹಾಳ, ವಿಜಯಪುರ * ಸಂಕನಾಳ ನರ್ಸರಿ, ಸಂಕನಾಳ, ತಾ|| ಬಸವನ ಬಾಗೇವಡಿ, ಜಿ|| ವಿಜಯಪುರ <big>ವಿಜಯಪುರ ಜಿಲ್ಲೆಯ ಸಂರಕ್ಷಿತ ಅರಣ್ಯ ಪ್ರದೇಶಗಳು</big> [[ಅಡವಿ ಸೋಮನಾಳ]], [[ಆಲಕೊಪ್ಪರ]], [[ಅಂಜುಟಗಿ]], [[ಬಬಲಾದ]], [[ಬಾಬಾನಗರ]], [[ಬಬಲೇಶ್ವರ]], [[ಬಸ್ತಿಹಾಳ]], [[ಭೂತನಾಳ]], [[ಬೆಕಿನಾಳ]], [[ಬೂದಿಹಾಳ]], [[ಚಿಕ್ಕಬೇವನೂರ]], [[ದೇವರನಿಂಬರಗಿ]], [[ಧುಮಕನಾಳ]], [[ಗುಂದವಾನ]], [[ಹಡಗಲಿ]], [[ಹಡಲಸಂಗ]], [[ಹಡಗಿನಾಳ]], [[ಹಳಗುಣಕಿ]], [[ಹಂದಿಗನೂರ]], [[ಹರನಾಳ]], [[ದೇವರ ಹುಲಗಬಾಳ]], [[ಇಂಚಗೇರಿ]], [[ಇಂಗಳೇಶ್ವರ]], [[ಇಟ್ಟಂಗಿಹಾಳ]], [[ಜಕ್ಕೇರಾಳ]], [[ಜಾಲವಾದ]], [[ಜಂಬಲದಿನ್ನಿ]], [[ಜೇವೂರ]], [[ಕಂಬಾಗಿ]], [[ಕಣಕಾಲ]], [[ಕನ್ನಾಳ]], [[ಕವಡಿಮಟ್ಟಿ]],[[ಕೇಸಾಪುರ]], [[ಕ್ಯಾತನಡೋಣಿ]], [[ಮಧಬಾವಿ]], [[ಮಣ್ಣೂರ]], [[ಮುಳವಾಡ]], [[ಮುತ್ತಗಿ]], [[ಮುತ್ತಲದಿನ್ನಿ]], [[ನಾಗರಬೆಟ್ಟ]], [[ನಿಡೋಣಿ]], [[ಸಂಗಾಪುರ(ಎಸ್.ಹೆಚ್)]], [[ಸಂಕನಾಳ]], [[ಸಾವಳಸಂಗ]], [[ಶಿವಾಪುರ]], [[ತಡವಲಗಾ]], [[ಉಪ್ಪಲದಿಣ್ಣಿ]], [[ವರ್ಕನಹಳ್ಳಿ]]. <big>ಸಸ್ಯಾಗಾರದ ಹೆಸರ</big> * ಬಸವವನ ಸಸ್ಯಾಗಾರ, ವಿಜಯಪುರ * ಸಸ್ಯಾಗಾರ, ವಿಜಯಪುರ * ವಿಜಯಪುರ ಕ್ಷೇತ್ರ, ವಿಜಯಪುರ * ಇಂಡಿ ಸಸ್ಯಾಗಾರ, ಇಂಡಿ * ದೇವರ ಹಿಪ್ಪರಗಿ ಸಸ್ಯಾಗಾರ, ದೇವರ ಹಿಪ್ಪರಗಿ * ಆಲಮೇಲ ಸಸ್ಯಾಗಾರ, ಆಲಮೇಲ * ಆಲಮಟ್ಟಿ ಸಸ್ಯಾಗಾರ, ಆಲಮಟ್ಟಿ ==ಶೀತಲಿಕರಣ ಘಟಕಗಳು== {{col-begin}} {{col-break}} * ದ್ರಾಕ್ಷಿ ಬೆಳೆಗಾರರ ಸಹಕಾರ ಸಂಘ, ವಿಜಯಪುರ * ಕರ್ನಾಟಕ ಶೀತಲಿಕರಣ ಘಟಕ, ವಿಜಯಪುರ * ಕಿಸಾನ ಶೀತಲಿಕರಣ ಘಟಕ, ವಿಜಯಪುರ * ರುಣವಾಲ ಅಗ್ರಿ ಟೆಕ್ ಶೀತಲಿಕರಣ ಘಟಕ, [[ತೊರವಿ]], ವಿಜಯಪುರ {{col-break}} * ಸಾಗರ ಅಗ್ರಿ ಟೆಕ್ ಶೀತಲಿಕರಣ ಘಟಕ, ವಿಜಯಪುರ * ಶ್ರೀ ಬಸವೇಶ್ವರ ಅಗ್ರೋ ಆಹಾರ ಶೀತಲಿಕರಣ ಘಟಕ, ವಿಜಯಪುರ * ಕೊಹಿನೂರ ಶೀತಲಿಕರಣ ಘಟಕ, ವಿಜಯಪುರ * ಕರ್ನಾಟಕ ಹೌಸಿಂಗ್ ಬೋರ್ಡ್ ಶೀತಲಿಕರಣ ಘಟಕ, ವಿಜಯಪುರ {{col-end}} * ಕರ್ನಾಟಕ ರಾಜ್ಯ ಕೃಷಿ ಉತ್ಪಾದಕ ಪ್ರಕ್ರಿಯ ಮತ್ತು ರಫ್ತು ನಿಗಮ ಶೀತಲಿಕರಣ ಘಟಕ, ವಿಜಯಪುರ ==ಹಾಲು ಉತ್ಪಾದಕ ಘಟಕಗಳು== ಕೆ.ಎಮ್.ಎಫ್.(ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ)ನ ಸಹಾಯದೊಂದಿಗೆ ವಿಜಯಪುರ ನಗರದ ಹೊರವಲಯದ [[ಭೂತನಾಳ]] ಗ್ರಾಮದಲ್ಲಿ ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವನ್ನು ಸ್ಥಾಪಿಸಲಾಗಿದೆ. [[ವಿಜಯಪುರ]] ಮತ್ತು [[ಬಾಗಲಕೋಟ]] ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, [[ಭೂತನಾಳ]], ವಿಜಯಪುರ. ಇದನ್ನು ವಿಜಯಪುರ ಡೈರಿಯಂತಲು ಕರೆಯುತ್ತಾರೆ. ಡೈರಿಯು ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಡೈರಿ ಸಹಕಾರಿ ಸಂಘಗಳನ್ನು ಹೊಂದಿದೆ. <big>ಹಾಲು ಉತ್ಪಾದಕ ಸಹಕಾರಿ ಸಂಘಗಳು</big> <big>ಬಸವನ ಬಾಗೇವಾಡಿ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು</big> {{col-begin}} {{col-break}} * [[ಅರಳದಿನ್ನಿ]] * [[ಬಸವನ ಬಾಗೇವಾಡಿ]] * [[ಗೊಳಸಂಗಿ]] * {{col-break}} * [[ಹಣಮಾಪುರ]] * [[ಹೆಬ್ಬಾಳ]] * [[ಹುಣಶ್ಯಾಳ ಪಿ.ಬಿ.]] * {{col-break}} * [[ಹೂವಿನ ಹಿಪ್ಪರಗಿ]] * [[ಕಲಗುರ್ಕಿ]] * [[ಕಣಕಾಲ]] * {{col-break}} * [[ಕನ್ನಾಳ]] * [[ಕವಲಗಿ]] * [[ಕೊಲ್ಹಾರ]] * {{col-break}} * [[ಮನಗೂಳಿ]] * [[ಮಸೂತಿ]] * [[ಮುಳವಾಡ]] * {{col-break}} * [[ಮುತ್ತಗಿ]] * [[ನಿಡಗುಂದಿ]] * [[ನಾಗರದಿಣ್ಣಿ]] * {{col-break}} * [[ನಂದಿಹಾಳ]] * [[ಸಾಸಲಗಿ]] * [[ಉಕ್ಕಲಿ]] * {{col-break}} * [[ಯರನಾಳ]] {{col-end}} <big>ವಿಜಯಪುರ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು</big> {{col-begin}} {{col-break}} * [[ಅಡವಿ ಸಂಗಾಪುರ]] * [[ಅರಕೇರಿ]] * [[ಅರ್ಜುಣಗಿ]] * [[ಬಬಲೇಶ್ವರ]] {{col-break}} * [[ಬಾಬಾನಗರ]] * [[ಬಿಜ್ಜರಗಿ]] * [[ಬೆಳ್ಳುಬ್ಬಿ]] * [[ಚಿಕ್ಕಗಲಗಲಿ]] {{col-break}} * [[ಧನರ್ಗಿ]] * [[ದೇವರಗೆಣ್ಣೂರ]] * [[ಘೋಣಸಗಿ]] * [[ಹಲಗಣಿ]] {{col-break}} * [[ಹಂಗರಗಿ]] * [[ಹೆಬ್ಬಾಳಟ್ಟಿ]] * [[ಹೊಸೂರ]] * [[ಜೈನಾಪುರ]] {{col-break}} * [[ಜಂಬಗಿ ಹೆಚ್]] * [[ಜುಮನಾಳ]] * [[ಕನಮಡಿ]] * [[ಕನ್ನೂರ]] {{col-break}} * [[ಕಾತ್ರಾಳ]] * [[ಕಾರಜೋಳ]] * [[ಕಾಖಂಡಕಿ]] * [[ಕುಮಠೆ]] {{col-break}} * [[ಲೋಹಗಾಂವ]] * [[ಲಿಂಗದಳ್ಳಿ]] * [[ಮಖಣಾಪುರ]] * [[ನಾಗರಾಳ]] {{col-break}} * [[ನಾಗಠಾಣ]] * [[ನಿಡೋಣಿ]] * [[ಸೋಮದೇವರಹಟ್ಟಿ]] * [[ಶಿರಬೂರ]] {{col-break}} * [[ಸಿದ್ದಾಪುರ ಕೆ]] * [[ಟಕ್ಕಳಕಿ]] * [[ತೊರವಿ]] * [[ಯಕ್ಕುಂಡಿ]] {{col-break}} * [[ಯತ್ನಾಳ]] {{col-end}} <big>ಇಂಡಿ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು</big> {{col-begin}} {{col-break}} * [[ಅಂಜುಟಗಿ]] * [[ಅಥರ್ಗಾ]] * [[ಆಲೂರ]] * [[ಅಣಚಿ]] {{col-break}} * [[ಬರಡೋಲ]] * [[ಭತಗುಣಕಿ]] * [[ಕಪನಿಂಬರಗಿ]] * [[ಹಲಸಂಗಿ]] {{col-break}} * [[ಹಿಂಗಣಿ]] * [[ಹಂಜಗಿ]] * [[ಹತ್ತಳ್ಳಿ]] * [[ಹೊಳಿಸಂಖ]] {{col-break}} * [[ಹೊರ್ತಿ]] * [[ಇಂಚಗೇರಿ]] * [[ಜಿಗಜೇವಣಿ]] * [[ಕಾತ್ರಾಳ]] {{col-break}} * [[ಕೆರೂರ]] * [[ಮರಗೂರ]] * [[ರೇವತಗಾಂವ]] * [[ಸಾಲೋಟಗಿ]] {{col-break}} * [[ಸಾತಲಗಾಂವ]] * [[ಸಾವಳಸಂಗ]] * [[ಉಮರಜ]] * [[ಉಮರಾಣಿ]] {{col-break}} * [[ಪಡನೂರ]] * [[ನಿಂಬಾಳ ಕೆ.ಡಿ.]] * [[ಕೊಳುರಗಿ]] * [[ಗೋವಿಂದಪುರ]] {{col-break}} * [[ಗೋಟ್ಯಾಳ]] * [[ಧೂಳಖೇಡ]] * [[ದೇಗಿನಾಳ]] * [[ಚನೇಗಾಂವ]] {{col-break}} * [[ಬಳ್ಳೊಳ್ಳಿ]] * [[ಬಬಲೇಶ್ವರ]] * [[ಅಣಚಿ]] * [[ಅಹಿರಸಂಗ]] {{col-break}} * [[ಅಗರಖೇಡ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು</big> {{col-begin}} {{col-break}} * [[ಹಂಡರಗಲ್ಲ]] {{col-break}} * [[ಹುಲ್ಲೂರ]] {{col-break}} * [[ಕಂದಗನೂರ]] {{col-break}} * [[ನಾಗರಾಳ]] {{col-break}} * [[ರೊಡಗಿ]] {{col-break}} * [[ಯರಝರಿ]] {{col-end}} <big>ಸಿಂದಗಿ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು</big> {{col-begin}} {{col-break}} * [[ಆಲಮೇಲ]] * [[ಪಡಗಾನೂರ]] * {{col-break}} * [[ಯಂಕ್ಕಂಚಿ]] * [[ತಾರಾಪುರ]] * {{col-break}} * [[ಮೊರಟಗಿ]] * [[ಮಂಗಳೂರ]] * {{col-break}} * [[ಮಲಘಾಣ]] * [[ಖಾನಾಪುರ]] * {{col-break}} * [[ದೇವನಗಾಂವ]] * [[ಚಿಕ್ಕಸಿಂದಗಿ]] * {{col-break}} * [[ಬೂದಿಹಾಳ]] * [[ಬ್ಯಾಕೋಡ]] * {{col-break}} * [[ಆಹೇರಿ]] * [[ಕೊರಳ್ಳಿ]] {{col-end}} ==ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ== ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತದ ಶಾಖಾ ಕಚೇರಿಯು ಕೃಷಿ ಮಾರುಕಟ್ಟೆ ವಿಜಯಪುರದಲ್ಲಿದೆ. ==ಬೆಳೆಗಳು== <big>ಆಹಾರ ಬೆಳೆಗಳು</big> ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ, ಅಕ್ಕಿ, ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ <big>ವಾಣಿಜ್ಯ ಬೆಳೆಗಳು</big> ದ್ರಾಕ್ಷಿ, ದಾಳಿಂಬೆ, ಚಿಕ್ಕು, ನಿಂಬೆ,ಮಾವು, ಬಾಳೆ,ಬಾರಿಹಣ್ಣು, ಕಬ್ಬು, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ. <big>ತರಕಾರಿ ಬೆಳೆಗಳು</big> ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ. ==ಸಸ್ಯಗಳು== ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ. ==ಪ್ರಾಣಿಗಳು== ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ. ==ವಿದ್ಯುತ್ ಪರಿವರ್ತನಾ ಕೇಂದ್ರಗಳು== ವಿಜಯಪುರ ಜಿಲ್ಲೆಯ ವಿದ್ಯುತ್ ಕೇಂದ್ರಗಳು [[ಹುಬ್ಬಳ್ಳಿ]] ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ)ಯ ವಾಪ್ತಿಯಲ್ಲಿ ಬರುತ್ತವೆ. * ಆಲಮಟ್ಟಿ ಜಲ ವಿದ್ಯುತ್ ಸ್ಥಾವರ, ಆಲಮಟ್ಟಿ, ತಾ|| ಬಸವನ ಬಾಗೇವಾಡಿ, ಜಿ|| ವಿಜಯಪುರ * ಕೂಡಗಿ ಉಷ್ಣ ವಿದ್ಯುತ್ ಸ್ಥಾವರ, ಕೂಡಗಿ, ತಾ|| ಬಸವನ ಬಾಗೇವಾಡಿ, ಜಿ|| ವಿಜಯಪುರ ಇದು ಭಾರತ ಸರಕಾರದ ಉಷ್ಣ ವಿದ್ಯುತ್ ಯೋಜನೆಯಾಗಿದ್ದು ಎನ್.ಟಿ.ಪಿ.ಸಿ.ಯು 20,000 ಕೋಟಿ ರೂಪಾಯಿಯ ಬಂಡವಾಳ ಹೊಡಿದೆ. 4,000 ಮೆಗಾ ವ್ಯಾಟ್ ಸಾಮರ್ಥ್ಯ ಹೊಂದಿದೆ. {{col-begin}} {{col-break}} <big>ವಿಜಯಪುರ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು</big> * 220 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ವಿಜಯಪುರ * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ತಿಕೋಟಾ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಮಮದಾಪುರ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಶಿರಬೂರ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಕೆಂಗಲಗುತ್ತಿ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಕೆ.ಐ.ಎ.ಡಿ.ಬಿ., ವಿಜಯಪುರ * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ವಿಜಯಪುರ ನಗರ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಭೂತನಾಳ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಬಬಲೇಶ್ವರ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ತಿಡಗುಂದಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಹೊನ್ನುಟಗಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ದೇವರ ಗೆಣ್ಣೂರ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಬಬಲೇಶ್ವರ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಬಿಜ್ಜರಗಿ]] {{col-break}} <big>ಇಂಡಿ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು</big> * 220 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಇಂಡಿ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಇಂಡಿ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಝಳಕಿ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಲಚ್ಯಾಣ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಹಿರೇಬೇವನೂರ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಚಡಚಣ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಅಥರ್ಗಾ]] * 33ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಹೊರ್ತಿ]] * 33ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಹಲಸಂಗಿ]] * 33ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಧೂಳಖೇಡ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ತಡವಲಗಾ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ,[[ತಾಂಬಾ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ನಿವರಗಿ]] {{col-end}} {{col-begin}} {{col-break}} <big>ಬಸವನ ಬಾಗೇವಾಡಿ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು</big> * 220 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಬಸವನ ಬಾಗೇವಾಡಿ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಬಸವನ ಬಾಗೇವಾಡಿ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಮಟ್ಟಿಹಾಳ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಮುಕಾರ್ತಿಹಾಳ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಮುತ್ತಗಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಹೂವಿನ ಹಿಪ್ಪರಗಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಮನಗೂಳಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ನಿಡಗುಂದಿ]] {{col-break}} <big>ಸಿಂದಗಿ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು</big> * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಸಿಂದಗಿ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಆಲಮೇಲ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ದೇವರ ಹಿಪ್ಪರಗಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಕಲಕೇರಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಕೊರವಾರ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಮೊರಟಗಿ]] * 33ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಕಡ್ಲೇವಾಡ]] * 33ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಗೊಲಗೇರಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಆಲಮೇಲ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ದೇವರ ಹಿಪ್ಪರಗಿ]] {{col-end}} {{col-begin}} {{col-break}} <big>ಮುದ್ದೇಬಿಹಾಳ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು</big> * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಮುದ್ದೇಬಿಹಾಳ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ತಂಗಡಗಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಢವಳಗಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ನಾಲತವಾಡ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ತಾಳಿಕೋಟಿ]] {{col-break}} <big>ಪವನ ವಿದ್ಯುತ್ ಘಟಕಗಳು</big> * ಫಾರ್ಚೂನ್ ಪವನ ವಿದ್ಯುತ್ ಘಟಕ, ಇಂಗಳೇಶ್ವರ, ಬಸವನ ಬಾಗೇವಾಡಿ, ವಿಜಯಪುರ * ಏಟ್ರಿಯಾ ಪವನ ವಿದ್ಯುತ್ ಘಟಕ, ಮಸಬಿನಾಳ, ಬಸವನ ಬಾಗೇವಾಡಿ, ವಿಜಯಪುರ * ಜಿ.ಎಂ.ನವರ್ ಪವನ ವಿದ್ಯುತ್ ಘಟಕ, ಇಂಚಗೇರಿ, ಇಂಡಿ, ವಿಜಯಪುರ * ಗಮ್ಮೆಸಾ ಪವನ ವಿದ್ಯುತ್ ಘಟಕ, ಕನ್ನೂರ, ವಿಜಯಪುರ * ಸುಜಲಾನ್ ಪವನ ವಿದ್ಯುತ್ ಘಟಕ, ಬಸರಕೋಡ, ಮುದ್ದೇಬಿಹಾಳ, ವಿಜಯಪುರ * ವೆಲಸ್ಪೂನ್ ಪವನ ವಿದ್ಯುತ್ ಘಟಕ, ಮನಗೂಳಿ, ವಿಜಯಪುರ {{col-end}} ==ಪಾಸ್ ಪೋರ್ಟ್ ಕೇಂದ್ರ== ಅಂಚೆ ಕಚೇರಿ ಪಾಸ್ ಪೋರ್ಟ್ ಸೇವಾ ಕೇಂದ್ರ, ವಿಜಯಪುರ ;ಕರ್ನಾಟಕದಲ್ಲಿರುವ ಪಾಸ್ ಪೋರ್ಟ್ ಸೇವಾ ಕೇಂದ್ರಗಳು * [[ಹುಬ್ಬಳ್ಳಿ]] * [[ಮಂಗಳೂರು]] * [[ಬೆಂಗಳೂರು]] * [[ಕಲಬುರಗಿ]] ==ನ್ಯಾಯಾಲಯಗಳು== [[File:Police station bijapur.JPG|thumb|ಪೋಲಿಸ್ ಠಾಣೆ, ಎ.ಪಿ.ಎಮ್.ಸಿ., ವಿಜಯಪುರ]] ವಿಜಯಪುರ ಜಿಲ್ಲಾ ಹಾಗೂ ಸೇಶನ್ಸ್ ನ್ಯಾಯಾಲಯವು 1904ರಲ್ಲಿ ಸ್ಥಾಪನೆಯಾಯಿತು. * ವಿಜಯಪುರ ಜಿಲ್ಲಾ ನ್ಯಾಯಾಲಯ, ವಿಜಯಪುರ * ಟಿ.ಎಫ್.ಸಿ. ನ್ಯಾಯಾಲಯ, ವಿಜಯಪುರ * ಕಾರ್ಮಿಕರ ನ್ಯಾಯಾಲಯ, ವಿಜಯಪುರ * ಕುಟುಂಬ ನ್ಯಾಯಾಲಯ, ವಿಜಯಪುರ * ಜೆ.ಎಮ್.ಎಫ್.ಸಿ. ನ್ಯಾಯಾಲಯ, ವಿಜಯಪುರ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ನ್ಯಾಯಾಲಯವಿದೆ. * ತಾಲೂಕು ಸಿವಿಲ್ ನ್ಯಾಯಾಲಯ, [[ಇಂಡಿ]] * ತಾಲೂಕು ಸಿವಿಲ್ ನ್ಯಾಯಾಲಯ, [[ಬಸವನ ಬಾಗೇವಾಡಿ]] * ತಾಲೂಕು ಸಿವಿಲ್ ನ್ಯಾಯಾಲಯ, [[ಸಿಂದಗಿ]] * ತಾಲೂಕು ಸಿವಿಲ್ ನ್ಯಾಯಾಲಯ, [[ಮುದ್ದೇಬಿಹಾಳ]] == ಪೋಲಿಸ್(ಆರಕ್ಷಕ) ಠಾಣೆಗಳು== ವಿಜಯಪುರ ನಗರದಲ್ಲಿರುವ ಎಸ್.ಪಿ. ಆಫೀಸ್ ಕೇಂದ್ರ ಕಚೇರಿಯೊಂದಿಗೆ ಜಿಲ್ಲೆಯ ಎಲ್ಲ ಪೋಲಿಸ್ ಠಾಣೆಗಳು ಕಾರ್ಯನಿರ್ವಹಿಸುತ್ತವೆ. {{col-begin}} {{col-break}} <big>ವಿಜಯಪುರ ನಗರದಲ್ಲಿರುವ ಪೋಲಿಸ್ ಠಾಣೆಗಳು</big> * ಪೋಲಿಸ್ ಠಾಣೆ, ಆದರ್ಶ ನಗರ, ವಿಜಯಪುರ * ಪೋಲಿಸ್ ಠಾಣೆ, ಎ.ಪಿ.ಎಮ್.ಸಿ., ವಿಜಯಪುರ * ಪೋಲಿಸ್ ಠಾಣೆ, ಟ್ರಾಫಿಕ್, ವಿಜಯಪುರ * ಪೋಲಿಸ್ ಠಾಣೆ, ಗಾಂಧಿ ಚೌಕ, ವಿಜಯಪುರ * ಪೋಲಿಸ್ ಠಾಣೆ, ಗೋಲ್ ಗುಂಬಜ್, ವಿಜಯಪುರ * ಪೋಲಿಸ್ ಠಾಣೆ, ಜಲನಗರ, ವಿಜಯಪುರ * ಪೋಲಿಸ್ ಠಾಣೆ, ಗ್ರಾಮೀಣ, ವಿಜಯಪುರ # ಹೊರ ಪೋಲಿಸ್ ಠಾಣೆ, [[ತಿಡಗುಂದಿ]] {{col-break}} <big>ಸಿಂದಗಿ ತಾಲ್ಲೂಕಿನ ಪೋಲಿಸ್ ಠಾಣೆಗಳು</big> * ಪೋಲಿಸ್ ಠಾಣೆ, [[ಸಿಂದಗಿ]] # ಹೊರ ಪೋಲಿಸ್ ಠಾಣೆ, [[ಮೊರಟಗಿ]] * ಪೋಲಿಸ್ ಠಾಣೆ, [[ಆಲಮೇಲ]] * ಪೋಲಿಸ್ ಠಾಣೆ, [[ದೇವರ ಹಿಪ್ಪರಗಿ]] # ಹೊರ ಪೋಲಿಸ್ ಠಾಣೆ, [[ಕೊರವಾರ]] * ಪೋಲಿಸ್ ಠಾಣೆ, [[ಕಲಕೇರಿ]] {{col-end}} {{col-begin}} {{col-break}} <big>ಬಸವನ ಬಾಗೇವಾಡಿ ತಾಲ್ಲೂಕಿನ ಪೋಲಿಸ್ ಠಾಣೆಗಳು</big> * ಪೋಲಿಸ್ ಠಾಣೆ, [[ಬಸವನ ಬಾಗೇವಾಡಿ]] # ಹೊರ ಪೋಲಿಸ್ ಠಾಣೆ, [[ಯಾಳವಾರ]] * ಪೋಲಿಸ್ ಠಾಣೆ, [[ಆಲಮಟ್ಟಿ]] * ಪೋಲಿಸ್ ಠಾಣೆ, [[ಕೊಲ್ಹಾರ]] * ಪೋಲಿಸ್ ಠಾಣೆ, [[ಮನಗೂಳಿ]] * ಪೋಲಿಸ್ ಠಾಣೆ, [[ನಿಡಗುಂದಿ]] {{col-break}} <big>ವಿಜಯಪುರ ತಾಲ್ಲೂಕಿನ ಪೋಲಿಸ್ ಠಾಣೆಗಳು</big> * ಪೋಲಿಸ್ ಠಾಣೆ, [[ಬಬಲೇಶ್ವರ]] # ಹೊರ ಪೋಲಿಸ್ ಠಾಣೆ, [[ಗುಣದಾಳ]] # ಹೊರ ಪೋಲಿಸ್ ಠಾಣೆ, [[ಮಮದಾಪುರ]] * ಪೋಲಿಸ್ ಠಾಣೆ, [[ತಿಕೋಟಾ]] # ಹೊರ ಪೋಲಿಸ್ ಠಾಣೆ, [[ಕನಮಡಿ]] {{col-end}} {{col-begin}} {{col-break}} <big>ಇಂಡಿ ತಾಲ್ಲೂಕಿನ ಪೋಲಿಸ್ ಠಾಣೆಗಳು</big> * ಪೋಲಿಸ್ ಠಾಣೆ, [[ಇಂಡಿ]] # ಹೊರ ಪೋಲಿಸ್ ಠಾಣೆ, [[ಅಗರಖೇಡ]] * ಪೋಲಿಸ್ ಠಾಣೆ, [[ಹೊರ್ತಿ]] * ಪೋಲಿಸ್ ಠಾಣೆ, [[ಚಡಚಣ]] * ಪೋಲಿಸ್ ಠಾಣೆ, [[ಝಳಕಿ]] {{col-break}} <big>ಮುದ್ದೇಬಿಹಾಳ ತಾಲ್ಲೂಕಿನ ಪೋಲಿಸ್ ಠಾಣೆಗಳು</big> * ಪೋಲಿಸ್ ಠಾಣೆ, [[ಮುದ್ದೇಬಿಹಾಳ]] # ಹೊರ ಪೋಲಿಸ್ ಠಾಣೆ, [[ನಾಲತವಾಡ]] * ಪೋಲಿಸ್ ಠಾಣೆ, [[ತಾಳಿಕೋಟ]] {{col-end}} <big>ವಿಶೇಷ ಪೋಲಿಸ್ ಠಾಣೆಗಳು</big> * ಅಬಕಾರಿ ಪೋಲಿಸ್ ಠಾಣೆ, ವಿಜಯಪುರ * ವಿಶೇಷ ಅಬಕಾರಿ ಪೋಲಿಸ್ ಠಾಣೆ, ವಿಜಯಪುರ * ಕೆಪಿಟಿಸಿಎಲ್ ಪೋಲಿಸ್ ಠಾಣೆ, ವಿಜಯಪುರ * ರೈಲ್ವೆ ಪೋಲಿಸ್ ಠಾಣೆ, ವಿಜಯಪುರ * ಲೋಕಾಯುಕ್ತ ಪೋಲಿಸ್ ಠಾಣೆ, ವಿಜಯಪುರ ==ಅಗ್ನಿಶಾಮಕ ಠಾಣೆಗಳು== ವಿಜಯಪುರ ಜಿಲ್ಲೆಯಲ್ಲಿ ಸುಮಾರ 5 ಅಗ್ನಿಶಾಮಕ ಠಾಣೆಗಳಿವೆ. * ಅಗ್ನಿಶಾಮಕ ಠಾಣೆ, ವಿಜಯಪುರ * ಅಗ್ನಿಶಾಮಕ ಠಾಣೆ, [[ಸಿಂದಗಿ]] * ಅಗ್ನಿಶಾಮಕ ಠಾಣೆ, [[ಮುದ್ದೇಬಿಹಾಳ]] * ಅಗ್ನಿಶಾಮಕ ಠಾಣೆ, [[ಬಸವನ ಬಾಗೇವಾಡಿ]] * ಅಗ್ನಿಶಾಮಕ ಠಾಣೆ, [[ಇಂಡಿ]] ==ನದಿಗಳು== [[File:Sindagi bijapur.JPG|thumb|ಸಿಂದಗಿ ತಾಲ್ಲೂಕು]] [[File:BBG bijapur.JPG|thumb|ಬಸವನ ಬಾಗೇವಾಡಿ ತಾಲ್ಲೂಕು]] [[File:BJP dist.JPG|thumb|ವಿಜಯಪುರ ತಾಲ್ಲೂಕು]] [[File:Indi bijapur.JPG|thumb|ಇಂಡಿ ತಾಲ್ಲೂಕು]] [[File:MDL bijapur.JPG|thumb|ಮುದ್ದೇಬಿಹಾಳ ತಾಲ್ಲೂಕು]] ವಿಜಯಪುರ ಜಿಲ್ಲೆಯಲ್ಲಿ ಹರಿಯುವ [[ನದಿ]]ಗಳೆಂದರೆ [[ಕೃಷ್ಣಾ]], [[ಭೀಮಾ]] ಮತ್ತು [[ಡೋಣಿ]]. * <big>[[ಕೃಷ್ಣಾ]]</big> <big>ಉಗಮ ಸ್ಥಾನ</big> [[ಕೃಷ್ಣಾ]] ನದಿಯು [[ಮಹಾರಾಷ್ಟ್ರ]] ರಾಜ್ಯದ ಮಹಾಬಳೇಶ್ವರ ಸಮೀಪದ ಸಹ್ಯಾದ್ರಿ ಬೆಟ್ಟ ಪ್ರದೇಶದ ಹತ್ತಿರ ಸಮುದ್ರ ಮಟ್ಟಕ್ಕಿಂತ 1338 ಮೀಟರ ಎತ್ತರದಲ್ಲಿ ಉಗಮವಾಗಿ ಸುಮಾರು 1392 ಕಿ.ಮಿ.ಗಳಷ್ಟು ದೂರ [[ಮಹಾರಾಷ್ಟ್ರ]], [[ಕರ್ನಾಟಕ]] ಮತ್ತು [[ಆಂಧ್ರ ಪ್ರದೇಶ]] ರಾಜ್ಯಗಳಲ್ಲಿ ಹರಿಯುತ್ತದೆ. [[ದಕ್ಷಿಣ ಭಾರತ]]ದ ಎರಡನೆಯ ದೊಡ್ಡ ನದಿಯಾಗಿದೆ. ಮಲಪ್ರಭಾ, ಘಟಪ್ರಭಾ ಮತ್ತು ಡೋಣಿ ನದಿಗಳು [[ಕೃಷ್ಣಾ]] ನದಿಯ ಉಪನದಿಗಳಾಗಿವೆ. ನದಿಗೆ [[ಬಾಗಲಕೋಟ]] ಜಿಲ್ಲೆಯ [[ಜಮಖಂಡಿ]] ತಾಲ್ಲೂಕಿನ [[ಹಿಪ್ಪರಗಿ]] ಗ್ರಾಮದ ಬಳಿ ಹಿಪ್ಪರಗಿ ಆಣೆಕಟ್ಟು, ವಿಜಯಪುರ ಜಿಲ್ಲೆ [[ಬಸವನ ಬಾಗೇವಾಡಿ]] ತಾಲ್ಲೂಕಿನ [[ಆಲಮಟ್ಟಿ]] ಹತ್ತಿರ ಆಲಮಟ್ಟಿ ಆಣೆಕಟ್ಟು ಮತ್ತು ವಿಜಯಪುರ ಜಿಲ್ಲೆ [[ಮುದ್ದೇಬಿಹಾಳ]] ತಾಲ್ಲೂಕಿನ [[ಬಾಚಿಹಾಳ]] - [[ಸಿದ್ದಾಪುರ]] ಹತ್ತಿರ ನಾರಾಯಣಪುರ ಆಣೆಕಟ್ಟುನ್ನು ಕಟ್ಟಲಾಗಿದೆ. ಕೃಷ್ಣಾ ನದಿಯ ಒಟ್ಟು ಜಲಾನಯನ ಪ್ರದೇಶ ಸುಮಾರು 2,60,000 ಚದುರು ಕಿ.ಮಿ. ಇರುತ್ತದೆ. [[ಕೃಷ್ಣಾ]] ನದಿಗೆ ಅಡ್ಡಲಾಗಿ ಸುಮಾರು 10ಕ್ಕೂ ಹೆಚ್ಚು ಸೇತುವೆ ಮತ್ತು ಬ್ಯಾರೇಜುಗಳನ್ನು ನಿರ್ಮಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಅತಿ ಉದ್ದವಾದ ಸೇತುವೆಯನ್ನು ವಿಜಯಪುರ ಜಿಲ್ಲೆಯ ಕೊಲ್ಹಾರ ಗ್ರಾಮದ ಬಳಿ ಅಡ್ಡಲಾಗಿ ನಿರ್ಮಿಸಲಾಗಿದೆ. ಕೃಷ್ಣಾ ನದಿಯನ್ನು ಉತ್ತರ ಕರ್ನಾಟಕದಲ್ಲಿ ಹಿರಿ ಹೊಳಿಯಂತಲು ಕರೆಯುತ್ತಾರೆ. [[ಕರ್ನಾಟಕ]] ರಾಜ್ಯದಲ್ಲಿಯೇ ಅತಿ ದೊಡ್ಡ ನೀರಾವರಿ ಯೋಜನೆಯಾದ ಕೃಷ್ಣಾ ಮೇಲ್ದಂಡೆ ಯೋಜನೆ ನ್ನು ಈ ನದಿಯಿಂದ ಕೈಗಿತ್ತಿಕೊಳ್ಳಲಾಗಿದೆ. ಈ ನದಿಯು ಉತ್ತರ ಕರ್ನಾಟಕದ ಜೀವ ನದಿಯಾಗಿದೆ. [[ರಾಯಚೂರ]] ಜಿಲ್ಲೆಯ ಕುಡ್ಲು ಎಂಬಲ್ಲಿ ಭೀಮಾ ನದಿಯು ಕೃಷ್ಣಾ ನದಿಯನ್ನು ಸೇರುತ್ತದೆ. <big>ಶಿಲಾನ್ಯಾಸ</big> 1962ರಲ್ಲಿ [[ಭಾರತ]]ದ [[ಪ್ರಧಾನ ಮಂತ್ರಿ]]ಯಾದ ಶ್ರೀ [[ಲಾಲ ಬಹಾದ್ದೂರ ಶಾಸ್ತ್ರಿ]]ಯವರು ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಡಿಗಲ್ಲನ್ನಿಟ್ಟರು. ಈ ಯೋಜನೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಆಲಮಟ್ಟಿ ಜಲಾಶಯ ಹಾಗು ಅದರ ಕೆಳಗೆ ಸುಮಾರು 70 ಕಿ.ಮಿ. ದೂರದಲ್ಲಿ ಕೃಷ್ಣಾ ಹಾಗು [[ಮಲಪ್ರಭಾ]] ಗಳ ಸಂಗಮದ ಕೆಳಭಾಗದಲ್ಲಿ ನಾರಾಯಣಪುರ ಜಲಾಶಯಗಳಿವೆ. [[1994]]ರಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ರಚನೆಯಾಯಿತು. ಆಬಳಿಕ ಕೆಲಸ ಚುರುಕಾಗಿ ನಡೆದರೂ ಸಹ ಆಂಧ್ರ ಹಾಗು ಮಹಾರಾಷ್ಟ್ರ ರಾಜ್ಯಗಳು [[ಸರ್ವೋಚ್ಚ ನ್ಯಾಯಾಲಯ]]ದಲ್ಲಿ ತಕರಾರು ಮಾಡಿದ್ದರಿಂದ, ಆಣೆಕಟ್ಟಿನ ಪುರ್ಣಪ್ರಮಾಣದ ಎತ್ತರವಾದ 524 ಮೀಟರುಗಳ ಬದಲಾಗಿ 519.60 ಮೀಟರುಗಳಿಗೆ ಕಾಮಗಾರಿಯನ್ನು ಮಿತಿಗೊಳಿಸಲಾಗಿದೆ. <big>ಮುಳುಗಡೆ ಪ್ರದೇಶ</big> ಆಲಮಟ್ಟಿಯಿಂದ ಹಿಪ್ಪರಗಿವರೆಗೆ 136 ಕಿ.ಮಿ.ವರೆಗೆ ಹಿನ್ನೀರು ವ್ಯಾಪಿಸಿದ್ದು 201 ಗ್ರಾಮಗಳು ಹಾಗು [[ಬಾಗಲಕೋಟೆ]]ಯ ಬಹುತೇಕ ಭಾಗ ಮುಳುಗಡೆಯಾಗಿವೆ. <big>ಜಲ ಸಂಗ್ರಹ</big> ಹಿಪ್ಪರಗಿಯಲ್ಲಿ 13 ಟಿ.ಎಮ್.ಸಿ., ಆಲಮಟ್ಟಿಯಲ್ಲಿ 123 ಟಿ.ಎಮ್.ಸಿ. (519.60 ಮೀಟರವರೆಗೆ) ಹಾಗು ನಾರಾಯಣಪುರದಲ್ಲಿ 37 ಟಿ.ಎಮ್.ಸಿ. ನೀರನ್ನು ಸಂಗ್ರಹಿಸಲಾಗುತ್ತಿದೆ. ಇದರಿಂದಾಗಿ ಬಚಾವತ್ ಆಯೋಗದ ಸ್ಕೀಮ್ ಎ ದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ನೀಡಲಾದ 173 ಟಿ.ಎಮ್.ಸಿ. ನೀರಿನ ಪುರ್ಣ ಸಂಗ್ರಹವಾದಂತಾಗಿದೆ. <big>ನೀರಾವರಿ ಪ್ರದೇಶ</big> ಪ್ರಥಮ ಘಟ್ಟದಲ್ಲಿ 119 ಟಿ.ಎಮ್.ಸಿ. ನೀರನ್ನು ಬಳಸಿಕೊಂಡು ಸುಮಾರು 6,22,000 ಹೆಕ್ಟೇರ್ ಜಮೀನಿಗೆ ಹಾಗು ದ್ವಿತೀಯ ಘಟ್ಟದಲ್ಲಿ ಸ್ಕೀಮ್ ಬಿ ಯಲ್ಲಿ ದೊರೆಯುವ ನೀರನ್ನೂ ಸಹ ಬಳಸಿಕೊಂಡು ಹೆಚ್ಚಿನ 3,97,000 ಹೆಕ್ಟೇರ್ ಜಮೀನಿಗೆ ನೀರಾವರಿ ಒದಗಿಸುವ ಉದ್ದೇಶವಿದೆ. <big>ವಿದ್ಯುತ್ ಉತ್ಪಾದನೆ</big> 15 ಮೆಗಾವ್ಯಾಟ್ ಉತ್ಪಾದಿಸುವ 1 ಹಾಗು 55 ಮೆಗಾವ್ಯಾಟ್ ಉತ್ಪಾದಿಸುವ 3 ಘಟಕಗಳನ್ನು ಸ್ಥಾಪಿಸಲಾಗಿದೆ. <big>ವೆಚ್ಚ</big> ಜಲಾಶಯ ನಿರ್ಮಾಣಕ್ಕಾಗಿ 5500 ಕೋಟಿ, ಸಂಪರ್ಕ ವ್ಯವಸ್ಥೆಗಾಗಿ 400 ಕೋಟಿ ಹಾಗು ಪುನರ್ವಸತಿಗಾಗಿ 2100 ಕೋಟಿ ರೂಪಾಯಿಗಳಷ್ಟು ವೆಚ್ಚವನ್ನು ಮಾಡಲಾಗಿದೆ. <big>ಉದ್ಘಾಟನೆ</big> 21 [[ಆಗಸ್ಟ್]] [[2006]]ರಂದು [[ಭಾರತ]]ದ ಆಗಿನ[[ರಾಷ್ಟ್ರಪತಿ]]ಯಾಗಿದ್ದ ಶ್ರೀ [[ಅಬ್ದುಲ್ ಕಲಾಂ]] ಅವರು [[ಲಾಲ ಬಹಾದ್ದೂರ ಶಾಸ್ತ್ರಿ]] ಎಂದು ನಾಮಕರಣಗೊಂಡ ಆಲಮಟ್ಟಿ ಜಲಾಶಯವನ್ನು ರಾಷ್ಟ್ರಕ್ಕೆ ಅರ್ಪಿಸಿದರು. * <big>[[ಭೀಮಾ]]</big> <big>ಉಗಮ ಮತ್ತು ಸಂಗಮ</big> ಭೀಮಾ ನದಿಯು [[ಮಹಾರಾಷ್ಟ್ರ]]ದಲ್ಲಿ [[ಪುಣೆ]]ಗೆ ಹತ್ತಿರವಾಗಿರುವ ಭೀಮಾಶಂಕರ ಅರಣ್ಯಪ್ರದೇಶದಲ್ಲಿ ಜನಿಸಿದೆ. ಭೀಮಾ ನದಿಯು [[ಕೃಷ್ಣಾ]] ನದಿಯ ಉಪನದಿಯಾಗಿದೆ. ವಿಜಯಪುರ ಜಿಲ್ಲೆಯ ದೆಸೂರ ಎಂಬಲ್ಲಿ ಕರ್ನಾಟಕವನ್ನು ಪ್ರವೇಶಿಸುತ್ತದೆ. [[ಕರ್ನಾಟಕ]]ದಲ್ಲಿ [[ರಾಯಚೂರು]] ಜಿಲ್ಲೆಯ ಕಡ್ಲೂರು ಊರ ಹತ್ತಿರ, [[ಆಂಧ್ರಪ್ರದೇಶ]]ದ ಗಡಿಗೆ ಸಮೀಪವಾಗಿ ಈ ನದಿಯು ಕೃಷ್ಣಾ ನದಿಯನ್ನು ಕೂಡುತ್ತದೆ. ಕರ್ನಾಟಕದಲ್ಲಿ ಈ ನದಿಯ ಉದ್ದ ಸುಮಾರು 300 ಕಿ.ಮೀ.ಗಳಷ್ಟು ಹರಿದಿದೆ. <big>ಉಪನದಿಗಳು</big> ಕರ್ನಾಟಕದಲ್ಲಿ ಅಮರಜಾ, ಮುಲ್ಲಾಮಾರಿ, ಗಂಡೋರಿ ಹಳ್ಳ, ಕಾಗಿನಾ ಹಾಗು ಬೆಣ್ಣೆತೊರಾ ಇವು ಭೀಮಾನದಿಯ ಉಪನದಿಗಳು. * <big>[[ಡೋಣಿ]]</big> ಡೋಣಿ ನದಿಯು [[ಮಹಾರಾಷ್ಟ್ರ]]ದ ಸಾಂಗ್ಲಿ ಜಿಲ್ಲೆಯ ಜತ್ತ ಹತ್ತಿರ ಉಗಮವಾಗುತ್ತದೆ. ವಿಜಯಪುರ ಜಿಲ್ಲೆಯಲ್ಲಿ ಸುಮಾರು 250ಕಿ.ಮೀ. ಹರಿದು ಗುಲ್ಬರ್ಗಾ ಜಿಲ್ಲೆಯ ಕೋಡೆ ಕಲ್ಲ ಹತ್ತಿರ ಕೃಷ್ಣಾ ನದಿಯನ್ನು ಸೇರುತ್ತದೆ. ವಿಜಯಪುರ ಜಿಲ್ಲೆಯಲ್ಲಿ ಜೋಳದ ಬೆಳೆಯನ್ನು ಡೋಣಿ ನದಿಯ ದಡದಲ್ಲಿ ಚೆನ್ನಾಗಿ ಬೆಳೆಯುತ್ತಾರೆ. ಡೋಣಿ ಬೆಳೆದರೆ ಓಣಿಲ್ಲ ಜೋಳಯಂಎಬ ನಾಣ್ಣುಡಿಯಿದೆ. ಇಲ್ಲಿ ಬೆಳೆದ ಜೋಳ ಕರ್ನಾಟಕದ ತುಂಬೆಲ್ಲ ವಿಜಯಪುರ ಜೋಳ ಎಂದು ಪ್ರಸಿದ್ದವಾಗಿದೆ. ==ಕೈಗಾರಿಕೆಗಳು== <big>ಸಕ್ಕರೆ ಕಾರ್ಖಾನೆಗಳು</big> ವಿಜಯಪುರ ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ಕಬ್ಬು ಬೆಳೆಯುದರಿಂದ ದಶಕಗಳ ಹಿಂದೆಯೆ ಸಕ್ಕರೆ ಕಾರ್ಖಾನೆಗಳು ಪ್ರಾರಂಭಗೊಂಡಿವೆ. ಪ್ರಮುಖವಾಗಿ {{col-begin}} {{col-break}} * [[ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ, ಕೃಷ್ಣಾನಗರ]], ತಾ|| ಜಿ|| ವಿಜಯಪುರ. * ಬಸವೇಶ್ವರ ಸಕ್ಕರೆ ಕಾರ್ಖಾನೆ, [[ಕಾರಜೋಳ]], ತಾ||ಜಿ|| ವಿಜಯಪುರ. * ಸೋಮೇಶ್ವರ ಸಕ್ಕರೆ ಕಾರ್ಖಾನೆ, [[ಸಂಗಾಪುರ(ಎಸ್.ಹೆಚ್)]], ತಾ||ಜಿ|| ವಿಜಯಪುರ. * ಬೆಳಗಾಂವ ಸಕ್ಕರೆ ಕಾರ್ಖಾನೆ, [[ಹೊನವಾಡ]], ತಾ||ಜಿ|| ವಿಜಯಪುರ. * ಇಂಡಿಯನ್ ಸಕ್ಕರೆ ಕಾರ್ಖಾನೆ, [[ಹಾವಿನಾಳ]], ತಾ|| [[ಇಂಡಿ]], ಜಿ|| ವಿಜಯಪುರ. * [[ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ]], [[ಮರಗೂರ]], ತಾ|| [[ಇಂಡಿ]], ಜಿ|| ವಿಜಯಪುರ. * ಎಮ್.ಎಸ್.ಪಾಟೀಲ ಸಕ್ಕರೆ ಕಾರ್ಖಾನೆ, [[ನಿಂಬಾಳ]], ತಾ|| [[ಇಂಡಿ]], ಜಿ|| ವಿಜಯಪುರ. * ಜಮಖಂಡಿ ಸಕ್ಕರೆ ಕಾರ್ಖಾನೆ, [[ನಾದ ಕೆ ಡಿ]], ತಾ|| [[ಇಂಡಿ]], ಜಿ|| ವಿಜಯಪುರ. {{col-break}} * ಕೊಲ್ಹಾರ ಸಕ್ಕರೆ ಕಾರ್ಖಾನೆ, [[ತಡಲಗಿ]], ತಾ|| [[ಬಸವನ ಬಾಗೇವಾಡಿ]], ಜಿ|| ವಿಜಯಪುರ. * ಶಾರದಾ ಸಕ್ಕರೆ ಕಾರ್ಖಾನೆ, [[ಕೊಡಗಾನೂರ]], ತಾ|| [[ಬಸವನ ಬಾಗೇವಾಡಿ]], ಜಿ|| ವಿಜಯಪುರ. * ಬಾಲಾಜಿ ಸಕ್ಕರೆ ಕಾರ್ಖಾನೆ, [[ಯರಗಲ್ಲ]], ತಾ|| [[ಮುದ್ದೇಬಿಹಾಳ]], ಜಿ|| ವಿಜಯಪುರ. * ಕೆ.ಪಿ.ಆರ್.ಸಕ್ಕರೆ ಕಾರ್ಖಾನೆ, [[ಆಲಮೇಲ]], ತಾ|| [[ಸಿಂದಗಿ]], ಜಿ|| ವಿಜಯಪುರ. * ಮನಾಲಿ ಸಕ್ಕರೆ ಕಾರ್ಖಾನೆ, [[ಮಲಘಾಣ]], ತಾ|| [[ಸಿಂದಗಿ]], ಜಿ|| ವಿಜಯಪುರ. * ಸರ್ವಭೌಮ ಸಕ್ಕರೆ ಕಾರ್ಖಾನೆ, [[ಚಟ್ಟರಕಿ]] ತಾ|| [[ಸಿಂದಗಿ]], ಜಿ|| ವಿಜಯಪುರ. * ಜ್ಞಾನಯೋಗಿ ಶಿವಕುಮಾರ ಸ್ವಾಮಿಜಿ ಸಕ್ಕರೆ ಕಾರ್ಖಾನೆ, [[ಹಿರೇಬೇವನೂರ]], ತಾ|| [[ಇಂಡಿ]], ಜಿ|| ವಿಜಯಪುರ. {{col-end}} ==ಕೈಗಾರಿಕಾ ಪ್ರದೇಶಗಳು== ಕರ್ನಾಟಕ ವಸತಿ ಇಲಾಖೆಯು ವಿಜಯಪುರ ಜಿಲ್ಲೆಯಲ್ಲಿ ಈ ಕೆಳಗಿನ ಕೈಗಾರಿಕಾ ಪ್ರದೇಶಗಳನ್ನು ಗುರುತಿಸಿದೆ. <big>ಕೈಗಾರಿಕಾ ಪ್ರದೇಶಗಳು</big> * ಅಲಿಯಾಬಾದ್ ಕೈಗಾರಿಕಾ ಪ್ರದೇಶ ಹಂತ - 1 * ಅಲಿಯಾಬಾದ್ ಕೈಗಾರಿಕಾ ಪ್ರದೇಶ ಹಂತ - 2 * ಮಹಲ ಬಾಗಾಯತ್ ಕೈಗಾರಿಕಾ ಪ್ರದೇಶ <big>ಕೈಗಾರಿಕಾ ಎಸ್ಟೇಟುಗಳು</big> {{col-begin}} {{col-break}} * ಮಹಲ ಬಾಗಾಯತ್, ವಿಜಯಪುರ * ಕಸಬಾ, ವಿಜಯಪುರ {{col-break}} * ವಿಜಯಪುರ * ಸಿಂದಗಿ {{col-break}} * ಮುದ್ದೇಬಿಹಾಳ * ಬಸವನ ಬಾಗೇವಾಡಿ {{col-break}} * ಇಂಡಿ * ತಾಳಿಕೋಟ {{col-break}} * ಬಬಲೇಶ್ವರ {{col-end}} ==ಆಸ್ಪತ್ರೆಗಳು== ವಿಜಯಪುರ ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಒಳ್ಳೆಯ ಸರಕಾರಿ ಹಾಗೂ ಖಾಸಗಿ ಆಸ್ಪ ತ್ರೆಗಳು ಕಾರ್ಯನಿರ್ವಹಿಸುತ್ತವೆ. <big>ಸಾಮಾನ್ಯ ಆಸ್ಪತ್ರೆಗಳು</big> {{col-begin}} {{col-break}} * ಸರಕಾರಿ ಜಿಲ್ಲಾ ಆಸ್ಪ ತ್ರೆ, ವಿಜಯಪುರ * ಸರಕಾರಿ ಜಿಲ್ಲಾ ಆಯುರ್ವೇದ ಆಸ್ಪ ತ್ರೆ, ವಿಜಯಪುರ * ಶ್ರೀ ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ವಿಜಯಪುರ * ಅಲ್-ಅಮೀನ್ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ವಿಜಯಪುರ * ನಾಗೂರ ಆಸ್ಪತ್ರೆ, ವಿಜಯಪುರ * ಬನಶಂಕರಿ ಹೆರಿಗೆ ಆಸ್ಪತ್ರೆ, ವಿಜಯಪುರ * ಚಿರಂಜೀವಿ ಹೆರಿಗೆ ಆಸ್ಪತ್ರೆ, ವಿಜಯಪುರ * ಸಂಜೀವಿನಿ ಮಕ್ಕಳ ಆಸ್ಪತ್ರೆ, ವಿಜಯಪುರ * ವಾತ್ಸಲ್ಯ ಆಸ್ಪತ್ರೆ, ವಿಜಯಪುರ * ಹೆಲ್ತ್ ಸಿಟಿ, ವಿಜಯಪುರ * ಡಾ. ಬಿದರಿ ಅಶ್ವಿನಿ ಆಸ್ಪ ತ್ರೆ, ವಿಜಯಪುರ * ಚೌಧರಿ ಆಸ್ಪತ್ರೆ, ವಿಜಯಪುರ * ಸಿಟಿ ಆಸ್ಪತ್ರೆ, ವಿಜಯಪುರ * ಡಾ. ಪ್ರಶಾಂತ ಕಡಕೋಳ ಆಸ್ಪತ್ರೆ, ವಿಜಯಪುರ * ಡಾ. ಉಮರ್ಜಿ ಆಸ್ಪತ್ರೆ, ವಿಜಯಪುರ * ಶ್ರೀ ರಾಮ ಆಸ್ಪತ್ರೆ, ವಿಜಯಪುರ * ಧನ್ವಂತರಿ ಆಸ್ಪತ್ರೆ, ವಿಜಯಪುರ * ಡಾ. ಕೆಂಭಾವಿ ಕಣ್ಣಿನ ಆಸ್ಪತ್ರೆ, ವಿಜಯಪುರ * ವಿಜಯಪುರ ಕಿಡ್ನಿ ಫೌಂಡೆಶನ್ ಆಸ್ಪತ್ರೆ, ವಿಜಯಪುರ {{col-break}} * ಸುಗುನ ಹೆರಿಗೆ ಆಸ್ಪತ್ರೆ, ವಿಜಯಪುರ * ಜಿಗಜಿನ್ನ ಆಸ್ಪತ್ರೆ, ವಿಜಯಪುರ * ಶುಭಾನಿಲ ಆಸ್ಪತ್ರೆ, ವಿಜಯಪುರ * ಅಶ್ವಿನಿ ಆಸ್ಪತ್ರೆ, ವಿಜಯಪುರ * ಉತ್ಕರ್ಷ ಆಸ್ಪತ್ರೆ, ವಿಜಯಪುರ * ಮುದನೂರ ಆಸ್ಪತ್ರೆ, ವಿಜಯಪುರ * ಕುಂದರಗಿ ಆಸ್ಪತ್ರೆ, ವಿಜಯಪುರ * ಆನಂದ ಆಸ್ಪತ್ರೆ, ವಿಜಯಪುರ * ರಾಮಕೃಷ್ಣ ಆಸ್ಪತ್ರೆ, ವಿಜಯಪುರ * ಶ್ರೀ ಸಾಯಿ ಆಸ್ಪತ್ರೆ, ವಿಜಯಪುರ * ಡಾ. ಅರುಣ ಆಸ್ಪತ್ರೆ, ವಿಜಯಪುರ * ಈ. ಎಸ್. ಐ. ಆಸ್ಪತ್ರೆ, ವಿಜಯಪುರ * ವಿನಾಯಕ ಆಸ್ಪತ್ರೆ, ವಿಜಯಪುರ * ಡಾ. ಸುರೇಂದ್ರ ಅಗರವಾಲ ಆಸ್ಪತ್ರೆ, ವಿಜಯಪುರ * ಧಾರವಾಡಕರ ಆಸ್ಪತ್ರೆ, ವಿಜಯಪುರ * ಆಶ್ರಯ ಆಸ್ಪತ್ರೆ, ವಿಜಯಪುರ * ಡಾ. ಎಸ್. ವಿ. ಪಾಟೀಲ ಆಸ್ಪತ್ರೆ, ವಿಜಯಪುರ * ಡಾ. ದಯಾನಂದ ಆಸ್ಪತ್ರೆ, ವಿಜಯಪುರ * ಜಯಾ ಆಸ್ಪತ್ರೆ, ವಿಜಯಪುರ {{col-break}} * ಪ್ರತಿಕ್ಷಾ ಆಸ್ಪತ್ರೆ, ವಿಜಯಪುರ * ಶ್ರೀ ರೇಣುಕಾ ಆಸ್ಪತ್ರೆ, ವಿಜಯಪುರ * ಡಾ. ಎ.ಎ.ಮಾಗಿ ಆಸ್ಪತ್ರೆ, ವಿಜಯಪುರ * ವಿಜಯಪುರ ಮೆಡಿಕೇರ್ ಪ್ರೈ. ಲಿ. ಆಸ್ಪತ್ರೆ, ವಿಜಯಪುರ * ಶ್ರೀ ದಾನೇಶ್ವರಿ ಆಸ್ಪತ್ರೆ, ವಿಜಯಪುರ * ಡಾ. ಪ್ರಮೀಳಾ ನಾಗಪ್ಪ ಹಡಗಲಿ ಆಸ್ಪತ್ರೆ, ವಿಜಯಪುರ * ಶ್ರೀ ಭಾಗ್ಯವಂತಿ ಆಸ್ಪತ್ರೆ, ವಿಜಯಪುರ * ಶ್ರೀ ಲಕ್ಷ್ಮಿ ಆಸ್ಪತ್ರೆ, ವಿಜಯಪುರ * ಮಾತೋಶ್ರೀ ಆಸ್ಪತ್ರೆ, ವಿಜಯಪುರ * ಟಿ.ಬಿ. ಮತ್ತ್ತು ಸಿ.ಡಿ. ಆಸ್ಪತ್ರೆ, ವಿಜಯಪುರ * ತಾಳಿಕೋಟಿ ಆಸ್ಪತ್ರೆ, ವಿಜಯಪುರ * ಸಾಸನೂರ ಆಸ್ಪತ್ರೆ, ವಿಜಯಪುರ * ಎಮ್.ಎಸ್.ಬಿರಾದಾರ ಆಸ್ಪತ್ರೆ, ವಿಜಯಪುರ * ದಾನೇಶ್ವರಿ ಆಸ್ಪತ್ರೆ, ವಿಜಯಪುರ * ಆಶಾ ಆಸ್ಪತ್ರೆ, ವಿಜಯಪುರ * ಓಂಕಾರ ಆಸ್ಪತ್ರೆ, ವಿಜಯಪುರ * ಸೃಷ್ಟಿ ಆಸ್ಪತ್ರೆ, ವಿಜಯಪುರ * ವಿಜಯ ಆಸ್ಪತ್ರೆ, ವಿಜಯಪುರ {{col-end}} {{col-begin}} {{col-break}} <big>ಆಯುರ್ವೇದ ಆಸ್ಪತ್ರೆಗಳು</big> * ಎ.ವಿ. ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ವಿಜಯಪುರ * ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆ, ವಿಜಯಪುರ * ಸಂಜೀವಿನಿ ಆಯುರ್ವೇದ ಆಸ್ಪತ್ರೆ, ವಿಜಯಪುರ * ಅಗ್ನಿವೇಷ ಆಯುರ್ವೇದ ಆಸ್ಪತ್ರೆ, ವಿಜಯಪುರ * ಶ್ರೀ ಮೈಲೇಶ್ವರ ಆಯುರ್ವೇದ ಆಸ್ಪತ್ರೆ, ವಿಜಯಪುರ * ಶ್ರೀ ಸಾಯಿ ಸಾಮ್ರಾಟ ಆಯುರ್ವೇದ ಆಸ್ಪತ್ರೆ, ವಿಜಯಪುರ * ಧನ್ವಂತರಿ ಆಯುರ್ವೇದ ಆಸ್ಪತ್ರೆ, ವಿಜಯಪುರ * ಬಿ.ಎ.ಎಂ. ಗ್ರಾಮೀಣ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ವಿಜಯಪುರ <big>ಹೋಮೊಯೋಪತಿ ಆಸ್ಪತ್ರೆಗಳು</big> * ಆಶಾ ಹೋಮೊಯೋಪತಿ ಆಸ್ಪತ್ರೆ, ವಿಜಯಪುರ * ಫ್ಯಾಮಿಲಿ ಹೋಮೊಯೋಪತಿ ಆಸ್ಪತ್ರೆ, ವಿಜಯಪುರ {{col-break}} <big>ದಂತ ಚಿಕಿತ್ಸಾಲಯಗಳು</big> * ಕುಲಕರ್ಣಿ ದಂತ ಆಸ್ಪತ್ರೆ, ವಿಜಯಪುರ * ಶ್ರೀ ಲಕ್ಷ್ಮಿ ದಂತ ಆಸ್ಪತ್ರೆ, ವಿಜಯಪುರ * ವೈಷ್ಣವಿ ದಂತ ಆಸ್ಪತ್ರೆ, ವಿಜಯಪುರ * ಸ್ಮೈಲ್ ಕೇರ್ ದಂತ ಆಸ್ಪತ್ರೆ, ವಿಜಯಪುರ * ವಾರದ ಹೈ-ಟೆಕ್ ದಂತ ಆಸ್ಪತ್ರೆ, ವಿಜಯಪುರ * ಕಾಂಪ್ರೇನ್ಸವ್ ದಂತ ಆಸ್ಪತ್ರೆ, ವಿಜಯಪುರ * ಶಹಾಪುರ ದಂತ ಆಸ್ಪತ್ರೆ, ವಿಜಯಪುರ * ಚೌಧರಿ ದಂತ ಆಸ್ಪತ್ರೆ, ವಿಜಯಪುರ * ಲತಾ ದಂತ ಆಸ್ಪತ್ರೆ, ವಿಜಯಪುರ {{col-end}} <big>ಯಶಸ್ವಿನಿ ಯೋಜನೆ ಹೊಂದಿರುವ ಆಸ್ಪತ್ರೆಗಳು</big> {{col-begin}} {{col-break}} * ಜಿಲ್ಲಾ ಆಸ್ಪತ್ರೆ, ವಿಜಯಪುರ * ಶ್ರೀ ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ,ವಿಜಯಪುರ (ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯ) * ಅಲ್-ಅಮೀನ್ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ವಿಜಯಪುರ * ಅನುಗ್ರಹ ಕಣ್ಣಿನ ಆಸ್ಪತ್ರೆ, ವಿಜಯಪುರ * ವಿಜಾಪುರ ಕಿಡ್ನಿ ಪೌಂಡೇಶನ್, ವಿಜಯಪುರ * ಚೌಧರಿ ಆಸ್ಪತ್ರೆ, ವಿಜಯಪುರ * ಕುಂದರಗಿ ಆಸ್ಪತ್ರೆ, ವಿಜಯಪುರ * ಡಾ. ಬಿದರಿ ಅಶ್ವಿನಿ ಆಸ್ಪತ್ರೆ, ವಿಜಯಪುರ * ಮಾತೋಶ್ರೀ ಆಸ್ಪತ್ರೆ, ವಿಜಯಪುರ * ಡಾ. ಮುನಿರ್. ಬಾಂಗಿ ಆಸ್ಪತ್ರೆ, ವಿಜಯಪುರ * ಶ್ರೀ ಅಮರೇಶ್ವರ ಆರ್ಥೋಪಿಡಿಕ್ಸ್ ಮತ್ತು ಫ್ರಾಕ್ಟರ್ ಆಸ್ಪತ್ರೆ, ವಿಜಯಪುರ * ಗುರುನಾನಕ್ ಲೈಫ್ ಲೈನ್ ಆಸ್ಪತ್ರೆ, ವಿಜಯಪುರ * ನಿತಿನ್ ಆಸ್ಪತ್ರೆ, ವಿಜಯಪುರ * ಬಿನ್ ಕಣ್ಣಿನ ಆಸ್ಪತ್ರೆ, ವಿಜಯಪುರ {{col-break}} * ಹೆಲ್ತ್ ಸಿಟಿ ಆಸ್ಪತ್ರೆ, ವಿಜಯಪುರ * ಶ್ರೀ ಬನಶಂಕರಿ ಮೆಟರ್ನಿಟಿ ಹೋಮ್, ವಿಜಯಪುರ * ಪಾಟೀಲ ನರ್ಸಿಂಗ್ ಹೋಮ್, ವಿಜಯಪುರ * ಡಾ.ಕೊರಬು ವುಮೆನ್ ಕೇರ್, ವಿಜಯಪುರ * ನಾಯಕ ನರ್ಸಿಂಗ್ ಹೋಮ್, ವಿಜಯಪುರ * ಕೆಂಭಾವಿ ಕಣ್ಣು ಮತ್ತು ದಂತ ಆಸ್ಪತ್ರೆ, ವಿಜಯಪುರ * ಮುದನೂರ ಬಹುವಿಶೇಷ ಆಸ್ಪತ್ರೆ, ವಿಜಯಪುರ * ಹುಸ್ಸೇನ್ ಬಹುವಿಶೇಷ ಆಸ್ಪತ್ರೆ, ವಿಜಯಪುರ * ಶ್ರೀ ಸಾಯಿ ಬಹುವಿಶೇಷ ಆಸ್ಪತ್ರೆ, ವಿಜಯಪುರ * ಶ್ರೀನಿವಾಸ ಮೆಟರ್ನಿಟಿ ಹೋಮ್, [[ಸಿಂದಗಿ]], ವಿಜಯಪುರ * ಉತ್ಕರ್ಷ ಆಸ್ಪತ್ರೆ, [[ಮುದ್ದೇಬಿಹಾಳ]], ವಿಜಯಪುರ {{col-end}} <big>ವಾಜಪೇಯಿ ಆರೋಗ್ಯಶ್ರೀ ಯೋಜನೆ ಹೊಂದಿರುವ ಆಸ್ಪತ್ರೆಗಳು</big> {{col-begin}} {{col-break}} * ಜಿಲ್ಲಾ ಆಸ್ಪತ್ರೆ, ವಿಜಯಪುರ * ಶ್ರೀ ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ವಿಜಯಪುರ (ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯ) * ವಿಜಾಪುರ ಕಿಡ್ನಿ ಪೌಂಡೇಶನ್, ವಿಜಯಪುರ * ಚೌಧರಿ ಆಸ್ಪತ್ರೆ, ವಿಜಯಪುರ * ಹೆಲ್ತ್ ಸಿಟಿ ಆಸ್ಪತ್ರೆ, ವಿಜಯಪುರ {{col-break}} * ಡಾ. ಬಿದರಿ ಅಶ್ವಿನಿ ಆಸ್ಪತ್ರೆ, ವಿಜಯಪುರ * ತಾಲ್ಲೂಕು ಆಸ್ಪತ್ರೆ, ಇಂಡಿ * ತಾಲ್ಲೂಕು ಆಸ್ಪತ್ರೆ, ಮುದ್ದೇಬಿಹಾಳ * ತಾಲ್ಲೂಕು ಆಸ್ಪತ್ರೆ, ಸಿಂದಗಿ * ತಾಲ್ಲೂಕು ಆಸ್ಪತ್ರೆ, ಬಸವನ ಬಾಗೇವಾಡಿ {{col-end}} ==ಪ್ರಾಥಮಿಕ ಆರೋಗ್ಯ ಕೇಂದ್ರಗಳು== ವಿಜಯಪುರ ಜಿಲ್ಲೆಯಲ್ಲಿ 60ಕ್ಕೂ ಅಧಿಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" style = "text-align:center" | ಕ್ರ.ಸಂ. | width="200" style = "text-align:center" | ಆರೋಗ್ಯ ಕೇಂದ್ರಗಳು | width="100" style = "text-align:center" | ಸಂಖ್ಯೆ |- valign="bottom" style = "text-align:center" | Height="12.75" |1 | ಜಿಲ್ಲಾ ಆಸ್ಪತ್ರೆ | 1 |- valign="bottom" style = "text-align:center" | Height="12.75" | 2 | ಸಮುದಾಯ ಆರೋಗ್ಯ ಕೇಂದ್ರಗಳು | 9 |- valign="bottom" style = "text-align:center" | Height="12.75" | 3 | ಪ್ರಾಥಮೀಕ ಆರೋಗ್ಯ ಕೇಂದ್ರಗಳು | 63 |- valign="bottom" style = "text-align:center" | Height="12.75" | 4 | ಪ್ರಾಥಮಿಕ ಆರೋಗ್ಯ ಕೇಂದ್ರಗಳು 24*7 | 42 |- valign="bottom" style = "text-align:center" | Height="12.75" | 5 | ಪ್ರಾಥಮೀಕ ಆರೋಗ್ಯ ಉಪ ಕೇಂದ್ರಗಳು | 298 |- valign="bottom" style = "text-align:center" | Height="12.75" | 6 | ಅಲೋಪತಿ ಆಸ್ಪತ್ರೆಗಳು | 74 |- valign="bottom" style = "text-align:center" | Height="12.75" | 7 | ಆಯುರ್ವೇದ ಆಸ್ಪತ್ರೆಗಳು | 4 |- valign="bottom" style = "text-align:center" | Height="12.75" | 8 | ಖಾಸಗಿ ಆಸ್ಪತ್ರೆಗಳು | 81 |} <big>ಸಮುದಾಯ ಆರೋಗ್ಯ ಕೇಂದ್ರಗಳು</big> {{col-begin}} {{col-break}} * [[ನಿಡಗುಂದಿ]] {{col-break}} * [[ಚಡಚಣ]] {{col-break}} * [[ಇಂಡಿ]] {{col-break}} * [[ತಡವಲಗಾ]] {{col-break}} * [[ನಾಲತವಾಡ]] {{col-break}} * [[ಕಾಳಗಿ]] {{col-break}} * [[ಆಲಮೇಲ]] {{col-break}} * [[ಕಲಕೇರಿ]] {{col-break}} * [[ಮೊರಟಗಿ]] {{col-end}} <big>ಪ್ರಾಥಮಿಕ ಆರೋಗ್ಯ ಕೇಂದ್ರಗಳು 24*7</big> {{col-begin}} {{col-break}} * [[ಮನಗೂಳಿ]] * [[ನಿಡಗುಂದಿ]] * [[ರೋಣಿಹಾಳ]] * [[ಕೊಲ್ಹಾರ]] * [[ಮುಳವಾಡ]] {{col-break}} * [[ಹೂವಿನ ಹಿಪ್ಪರಗಿ]] * [[ಗೊಳಸಂಗಿ]] * [[ಬಬಲೇಶ್ವರ]] * [[ಹೊನ್ನುಟಗಿ]] * [[ತಿಕೋಟಾ]] {{col-break}} * [[ಕಾಖಂಡಕಿ]] * [[ಹೊನಗನಹಳ್ಳಿ]] * [[ಹೊನವಾಡ]] * [[ಕಂಬಾಗಿ]] * [[ಕನಮಡಿ]] {{col-break}} * [[ಚಡಚಣ]] * [[ಹೊರ್ತಿ]] * [[ಇಂಚಗೇರಿ]] * [[ಅಗರಖೇಡ]] * [[ತಾಂಬಾ]] {{col-break}} * [[ಅಥರ್ಗಾ]] * [[ಹಲಸಂಗಿ]] * [[ಲೋಣಿ ಬಿ.ಕೆ.]] * [[ಜಿಗಜೇವಣಿ]] * [[ಲಚ್ಯಾಣ]] {{col-break}} * [[ನಾಲತವಾಡ]] * [[ಕಾಳಗಿ]] * [[ಕೊಣ್ಣೂರ]] * [[ಮಡಿಕೇಶ್ವರ]] * [[ಕಾರಗನೂರ]] {{col-break}} * [[ತಮದಡ್ಡಿ]] * [[ಢವಳಗಿ]] * [[ಬಂಟನೂರ]] * [[ಕಲಕೇರಿ]] * [[ದೇವರಹಿಪ್ಪರಗಿ]] {{col-break}} * [[ಮೊರಟಗಿ]] * [[ಅಸ್ಕಿ]] * [[ಬಳಗಾನೂರ]] * [[ಚಾಂದಕವಠೆ]] * [[ಕೊರವಾರ]] {{col-break}} * [[ಮಲಘಾಣ]] * [[ಯಕ್ಕುಂಡಿ]] {{col-end}} <big>ಬಸವನ ಬಾಗೇವಾಡಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು</big> {{col-begin}} {{col-break}} * [[ಕೂಡಗಿ]] * [[ಮನಗೂಳಿ]] {{col-break}} * [[ನಿಡಗುಂದಿ]] * [[ಕುದರಿ ಸಾಲವಾಡಗಿ]] {{col-break}} * [[ತೆಲಗಿ]] * [[ರೋಣಿಹಾಳ]] {{col-break}} * [[ಉಕ್ಕಲಿ]] * [[ವಡವಡಗಿ]] {{col-break}} * [[ಗೊಳಸಂಗಿ]] * [[ಕೊಲ್ಹಾರ]] {{col-break}} * [[ಮುಳವಾಡ]] * [[ಯಾಳವಾರ]] {{col-break}} * [[ಸಾಸನೂರ]] * [[ಹೂವಿನ ಹಿಪ್ಪರಗಿ]] {{col-break}} * [[ವಂದಾಲ]] {{col-end}} <big>ವಿಜಯಪುರ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು</big> {{col-begin}} {{col-break}} * [[ಬಬಲೇಶ್ವರ]] * [[ಹೊನ್ನುಟಗಿ]] {{col-break}} * [[ತಿಕೋಟಾ]] * [[ಮಮದಾಪುರ]] {{col-break}} * [[ನಾಗಠಾಣ]] * [[ಕನ್ನೂರ]] {{col-break}} * [[ಕಾಖಂಡಕಿ]] * [[ಹೊನಗನಹಳ್ಳಿ]] {{col-break}} * [[ಹೊನವಾಡ]] * [[ಕಂಬಾಗಿ]] {{col-break}} * [[ಕನಮಡಿ]] * [[ಯಕ್ಕುಂಡಿ]] {{col-end}} <big>ಇಂಡಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು</big> {{col-begin}} {{col-break}} * [[ಚಡಚಣ]] * [[ಇಂಡಿ]] {{col-break}} * [[ಹೊರ್ತಿ]] * [[ಇಂಚಗೇರಿ]] {{col-break}} * [[ಅಗರಖೇಡ]] * [[ತಡವಲಗಾ]] {{col-break}} * [[ತಾಂಬಾ]] * [[ಅಥರ್ಗಾ]] {{col-break}} * [[ಹಲಸಂಗಿ]] * [[ಬರಡೋಲ]] {{col-break}} * [[ಲೋಣಿ ಬಿ.ಕೆ.]] * [[ಜಿಗಜೇವಣಿ]] {{col-break}} * [[ಲಚ್ಯಾಣ]] * [[ಝಳಕಿ]] {{col-break}} * [[ಚಿಕ್ಕಬೇವನೂರ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು</big> {{col-begin}} {{col-break}} * [[ನಾಲತವಾಡ]] * [[ಕಾಳಗಿ]] {{col-break}} * [[ಕೊಣ್ಣೂರ]] * [[ಮಡಿಕೇಶ್ವರ]] {{col-break}} * [[ಕಾರಗನೂರ]] * [[ತಮದಡ್ಡಿ]] {{col-break}} * [[ತಂಗಡಗಿ]] * [[ಢವಳಗಿ]] {{col-break}} * [[ಗರಸಂಗಿ]] * [[ಅಡವಿ ಸೋಮನಾಳ]] {{col-break}} * [[ಬಂಟನೂರ]] * ಉತ್ತೂರ {{col-end}} <big>ಸಿಂದಗಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು</big> {{col-begin}} {{col-break}} * [[ಆಲಮೇಲ]] * [[ಕಲಕೇರಿ]] {{col-break}} * [[ದೇವರಹಿಪ್ಪರಗಿ]] * [[ಮೊರಟಗಿ]] {{col-break}} * [[ಯಂಕಂಚಿ]] * [[ಅಸ್ಕಿ]] {{col-break}} * [[ಬಳಗಾನೂರ]] * [[ಚಾಂದಕವಠೆ]] {{col-break}} * [[ಕೊರವಾರ]] * [[ಮಲಘಾಣ]] {{col-break}} * [[ಗೋಲಗೇರಿ]] {{col-end}} ==ಪಶು ಆಸ್ಪತ್ರೆಗಳು== ವಿಜಯಪುರ ಜಿಲ್ಲೆಯಲ್ಲಿ 130ಕ್ಕೂ ಅಧಿಕ ಪಶು ಆಸ್ಪತ್ರೆಗಳು, 60 ಪಶು ಚಿಕಿತ್ಸಾಲಯಗಳು ಹಾಗೂ 50 ಪಶು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅಲ್ಲದೆ 5 ಕೃತಕ ಗರ್ಭಧಾರಣೆ ಕೇಂದ್ರಗಳಿವೆ. <big>ಪಶು ಆಸ್ಪ ತ್ರೆಗಳು</big> {{col-begin}} {{col-break}} * [[ವಿಜಯಪುರ]] {{col-break}} * [[ತಿಕೋಟಾ]] {{col-break}} * [[ಬಬಲೇಶ್ವರ]] {{col-break}} * [[ಸಿಂದಗಿ]] {{col-break}} * [[ಬಸವನ ಬಾಗೇವಾಡಿ]] {{col-break}} * [[ಇಂಡಿ]] {{col-break}} * [[ಮುದ್ದೇಬಿಹಾಳ]] {{col-break}} * [[ದೇವರಹಿಪ್ಪರಗಿ]] {{col-break}} * [[ಆಲಮೇಲ]] {{col-end}} <big>ಪಶು ಕೃತಕ ಗರ್ಭಧಾರಣಾ ಕೇಂದ್ರಗಳು</big> [[ಕವಲಗಿ]], [[ಹೊನಗನಹಳ್ಳಿ]], [[ನಾಗಠಾಣ]], [[ತೊರವಿ]], [[ಹಿಟ್ನಳ್ಳಿ]], [[ಸಾರವಾಡ]] <big>ಪಶು ಚಿಕಿತ್ಸಾಲಯಗಳು</big> {{col-begin}} {{col-break}} * [[ಗುಣದಾಳ]] * [[ಹೊನವಾಡ]] * [[ಹೊಸಟ್ಟಿ]] * [[ತಿಡಗುಂದಿ]] * [[ಜೈನಾಪುರ]] * [[ಕಾಖಂಡಕಿ]] {{col-break}} * [[ಬಿಜ್ಜರಗಿ]] * [[ಕಾರಜೋಳ]] * [[ಐನಾಪುರ]] * [[ಅರಕೇರಿ]] * [[ಹಂಜಗಿ]] * [[ತಡವಲಗಾ]] {{col-break}} * [[ಅಥರ್ಗಾ]] * [[ಹೊರ್ತಿ]] * [[ಚಡಚಣ]] * [[ತಾಂಬಾ]] * [[ಹಲಸಂಗಿ]] * [[ಝಳಕಿ]] {{col-break}} * [[ಧೂಳಖೇಡ]] * [[ಹಿರೇಬೇವನೂರ]] * [[ಜಿಗಜೇವಣಿ]] * [[ಅಂಜುಟಗಿ]] * [[ಬಳ್ಳೊಳ್ಳಿ]] * [[ಬರಡೋಲ]] {{col-break}} * [[ನಿಂಬಾಳ]] * [[ಸಾಲೋಟಗಿ]] * [[ನಾದ ಕೆ. ಡಿ.]] * [[ನಿಡಗುಂದಿ]] * [[ಮನಗೂಳಿ]] * [[ಹೂವಿನ ಹಿಪ್ಪರಗಿ]] {{col-break}} * [[ಕೂಡಗಿ]] * [[ವಂದಾಲ]] * [[ಕೊಲ್ಹಾರ]] * [[ನರಸಲಗಿ]] * [[ಗೊಳಸಂಗಿ]] * [[ಸಾಸನೂರ]] {{col-break}} * [[ಉಕ್ಕಲಿ]] * [[ತೆಲಗಿ]] * [[ಮುಳವಾಡ]] * [[ಮಸಬಿನಾಳ]] * [[ಮುತ್ತಗಿ]] * [[ಕೊರವಾರ]] {{col-break}} * [[ಮೊರಟಗಿ]] * [[ಯಂಕಂಚಿ]] * [[ಕಲಕೇರಿ]] * [[ಕನ್ನೊಳ್ಳಿ]] * [[ಹೊನ್ನಳ್ಳಿ]] * [[ದೇವಣಗಾಂವ]] {{col-break}} * [[ನಾಲತವಾಡ]] * [[ಕೊಡಗಾನೂರ]] * [[ತಂಗಡಗಿ]] * [[ಮಿಣಜಗಿ]] * [[ತುಂಬಗಿ]] * [[ಕಾಳಗಿ]] {{col-break}} * [[ಢವಳಗಿ]] * [[ರಕ್ಕಸಗಿ]] * [[ಬಂಟನೂರ]] * [[ಮಡಿಕೇಶ್ವರ]] * [[ಯರಝರಿ]] {{col-end}} <big>ಪ್ರಾಥಮಿಕ ಪಶು ಚಿಕಿತ್ಸಾಲಯಗಳು</big> {{col-begin}} {{col-break}} * [[ಹೊನ್ನುಟಗಿ]] * [[ಜಂಬಗಿ ಹೆಚ್]] * [[ಕಗ್ಗೋಡ]] * [[ಶಿವಣಗಿ]] * [[ಮಮದಾಪುರ]] * [[ನಿಡೋಣಿ]] {{col-break}} * [[ಲೋಹಗಾಂವ]] * [[ಅಗರಖೇಡ]] * [[ಲಚ್ಯಾಣ]] * [[ಭತಗುಣಕಿ]] * [[ಅಹಿರಸಂಗ]] * [[ಖ್ಯಾಡಗಿ]] {{col-break}} * [[ಹಿರೇಮಸಳಿ]] * [[ನಿವರಗಿ]] * [[ರೇವತಗಾಂವ]] * [[ಲೋಣಿ ಬಿ.ಕೆ.]] * [[ಇಂಚಗೇರಿ]] * [[ಸಾತಲಗಾಂವ]] {{col-break}} * [[ಉಮರಜ]] * [[ಇಂಗಳೇಶ್ವರ]] * [[ಮಲಘಾಣ]] * [[ಡೋಣೂರ]] * [[ಯಾಳವಾರ]] * [[ಸಾತಿಹಾಳ]] {{col-break}} * [[ವಡವಡಗಿ]] * [[ಬಿಸನಾಳ]] * [[ಚಾಂದಕವಠೆ]] * [[ಬಳಗಾನೂರ]] * [[ಸುಂಗಠಾಣ]] * [[ಗುಬ್ಬೇವಾಡ]] {{col-break}} * [[ಗುಟ್ಟರಗಿ]] * [[ಕಕ್ಕಳಮೇಲಿ]] * [[ದೇವರನಾವದಗಿ]] * [[ಮಲಘಾಣ]] * [[ಮುಳಸಾವಳಗಿ]] * [[ಯಲಗೋಡ]] {{col-break}} * [[ಅಸ್ಕಿ]] * [[ಕೊಂಡಗೂಳಿ]] * [[ಗೋಲಗೇರಿ]] * [[ತಿಳಗೋಳ]] * [[ಬಸರಕೋಡ]] * [[ಅಡವಿ ಸೋಮನಾಳ]] {{col-break}} * [[ಇಂಗಳಗೇರಿ]] * [[ಬಿ.ಸಾಲವಾಡಗಿ]] * [[ಕೊಣ್ಣೂರ]] * [[ದೇವರ ಹುಲಗಬಾಳ]] * [[ತಮದಡ್ಡಿ]] * [[ಹಿರೇಮುರಾಳ]] {{col-break}} * [[ಕನ್ನಾಳ]] {{col-end}} ==ಆಕಾಶವಾಣಿ ಕೇಂದ್ರ== ವಿಜಯಪುರ ನಗರದ [[ಅಥಣಿ]] ರಸ್ತೆಯಲ್ಲಿ ಆಕಾಶವಾಣಿ ಕೇಂದ್ರವಿದೆ. 101.8 ಮೆಗಾ ಹರ್ಟ್ಸ್ ತರಂಗಾಂತರದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ಇದು ಮಹಾತ್ಮ ಗಾಂಧಿ ವೃತ್ತದಿಂದ 4 ಕಿ.ಮೀ. ಅಂತರದಲ್ಲಿ [[ಅಥಣಿ]]ಗೆ ಹೋಗುವ ಮಾರ್ಗದಲ್ಲಿ ಎಡಕ್ಕೆ ವರ್ತುಲ ರಸ್ತೆಯಲ್ಲಿದೆ. ಕೇಂದ್ರ ಸರಕಾರವು ಸ್ಥಾಪಿಸಿದ 'ಪ್ರಸಾರ ಭಾರತಿ’ಯ ಮೊದಲ ಮಗುವಾಗಿ ದಿನಾಂಕ : 18-09-1997 ರಂದು ಎಫ್.ಎಮ್. ಬ್ಯಾಂಡಿನಲ್ಲಿ ಕಾರ್ಯನಿರ್ವಹಿಸುವ ಕೇಂದ್ರವಾಗಿ ಆರಂಭವಾಗಿದೆ. ಕೆಲವು ಸ್ವಂತ ಕಾರ್ಯಕ್ರಮಗಳನ್ನು ಸಿದ್ಧಪಡಿಸಿ ಪ್ರಸಾರಮಾಡುವುದರೊಂದಿಗೆ [[ದೆಹಲಿ]], [[ಬೆಂಗಳೂರು]], [[ಮುಂಬಯಿ]] ವಿವಿಧ ಭಾರತಿ ಕೆಂದ್ರಗಳ ಕಾರ್ಯಕ್ರಮಗಳನ್ನು ಮರು ಪ್ರಸಾರ ಮಾಡುತ್ತದೆ. 2x*3 ಕಿ.ವ್ಯಾ. ಪ್ರಸಾರ ಸಾಮರ್ಥ್ಯ ಹೊಂದಿರುವ ಇದರ ಪ್ರಸಾರವು ಸುಮಾರು 80. ಕಿ.ಮೀ. ದೂರದವರೆಗೂ ಕೇಳಿಬರುತ್ತದೆ. ಇದು ಕೃಷಿ, ಜಾನಪದ ಕಲೆ, ಶಿಕ್ಷಣ, ಸಾಹಿತ್ಯ, ಸಂಗೀತ, ಮನರಂಜನೆ ಹಾಗೂ ಮಕ್ಕಳ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚೆಚ್ಚು ಅವಕಾಶ ನೀಡುತ್ತದೆ. ==ವಾಹನ ಸಾರಿಗೆ== ವಿಜಯಪುರ ಪಟ್ಟಣವು ನಗರ ಹಾಗೂ ಗ್ರಾಮೀಣ ಸಾರಿಗೆ ಹೊಂದಿದೆ. ಪಟ್ಟಣದಲ್ಲಿ 9 ಫೆಬ್ರುವರಿ 2013 ರಂದು ಅತ್ಯ್ಯಾಧುನಿಕ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಗರ ಸಾರಿಗೆ ವಾಹನಗಳು ಪ್ರಾರಭವಾಗಿ ನಗರದ ಜನತೆಗೆ ಪ್ರಯಾಣದ ಸೌಕರ್ಯವನ್ನು ಕಲ್ಪಿಸಲಾಗಿದೆ. ನಗರ ಸಾರಿಗೆ ವಾಹನ ಗಳಿಗೆ ವಿಜಯಪುರ ನಗರ ಸಾರಿಗೆ (ದಿ ಸಿಟಿ ಆಫ್ ವಿಕ್ಟರಿ) ಎಂದು ಹೆಸರಿಸಲಾಗಿದೆ ಮತ್ತು ದಿನದ ಪಾಸನ್ನು ಪಡೆದು ನಗರದ ತುಂಬೆಲ್ಲ ಹಾಗೂ ಪ್ರವಾಸಿ ಸ್ಥಳಗಳನ್ನು ನೋಡಬಹುದಾಗಿದೆ. ಸರಕಾರೇತರ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಾರಿಗೆ ವಾಹನಗಳು ರಾಜ್ಯ, ಅಂತರಾಜ್ಯ ಮತ್ತು ಜಿಲ್ಲಾದ್ಯಂತ ಸಂಚರಿಸುತ್ತವೆ. ವಿಜಯಪುರದಿಂದ [[ಮುಂಬಯಿ]], [[ಪುಣೆ|ಪುನಾ]], [[ಬೆಂಗಳೂರು]], [[ಹೈದರಾಬಾದು]]ಗಳಿಗೆ ಐಷಾರಾಮಿ ಬಸ್ಸುಗಳು ಓಡಾಡುತ್ತವೆ. ಇತರೆ ನಿಗಮದ ಬಸ್ಸುಗಳು,ಅಂತರರಾಜ್ಯ ([[ಗೋವಾ]] ಮತ್ತು [[ಮಹಾರಾಷ್ಟ್ರ]]) ವಾಹನಗಳು ಕೂಡ ಸಂಚರಿಸುತ್ತವೆ. ವಿಜಯಪುರ ಜಿಲ್ಲೆಯ ವಾಹನ ನೋಂದಣಿ ಸಂಖ್ಯೆ - <big>ಕೆ ಎ - 28</big> ಆಗಿದೆ. ವಿಜಯಪುರ ನಗರದ [[ಬಾಗಲಕೋಟ]] ರಸ್ತೆಯಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಯನ್ನು ಹೊಂದಿದೆ. ==ರೈಲು ಸಾರಿಗೆ== ವಿಜಯಪುರದಿಂದ ಹೊರಡುವ ರೈಲುಗಳು ವಿಜಯಪುರ ರೈಲು ವಿಭಾಗವು ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗದಲ್ಲಿ ಬರುತ್ತದೆ. ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗದ ಕೇಂದ್ರ ಕಚೇರಿ [[ಹುಬ್ಬಳ್ಳಿ]]ಯಲ್ಲಿದೆ. {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" align="centre" | width="30" Height="30" style = "text-align:center"| ಕ್ರ.ಸಂ. | width="100" Height="30" style = "text-align:center"| ರೈಲಿನ ಸಂಖ್ಯೆ | width="100" style = "text-align:center"| ಆರಂಭ ಸ್ಥಳ | width="100" style = "text-align:center"| ಅಂತಿಮ ಸ್ಥಳ | width="350" style = "text-align:center"| ರೈಲಿನ ಹೆಸರು | width="100" style = "text-align:center"| ದಿನಗಳು(ವಾರಕ್ಕೆ) |- valign="bottom" style = "text-align:center" | Height="12.75" |1 | 19405/19406 | ಬೆಂಗಳೂರು | ಅಮದಾಬಾದ್ | ಯಶವಂತಪುರ ಎಕ್ಸಪ್ರೆಸ್ | ಒಂದು ಸಲ |- valign="bottom" style = "text-align:center" | Height="12.75" | 2 | 16217/16202 | ಶಿರಡಿ | ಮೈಸೂರ | ಮೈಸೂರ - ಸಾಯಿನಗರ ಶಿರಡಿ ಎಕ್ಸಪ್ರೆಸ್ | ಒಂದು ಸಲ |- valign="bottom" style = "text-align:center" | Height="12.75" | 3 | 16201/16202 | ಬೆಂಗಳೂರು | ಜೈಪುರ | ಯಶವಂತಪುರ ಗರೀಬ್ ರಥ ಸ್ಪೇಶಲ್ ಎಕ್ಸಪ್ರೆಸ್ | ಒಂದು ಸಲ |- valign="bottom" style = "text-align:center" | Height="12.75" | 4 | 06511/06512 | ಮುಂಬಯಿ | ವಿಜಯಪುರ | ವಿಜಯಪುರ - ಮುಂಬಯಿ ಪಾಸ್ಟ್ ಪ್ಯಾಸೆಂಜರ | ನಾಲ್ಕು ದಿನ |- valign="bottom" style = "text-align:center" | Height="12.75" | 5 | 16535/16536 | ಸೊಲ್ಲಾಪುರ | ಮೈಸೂರ | ಗೋಳಗುಂಬಜ್ ಎಕ್ಸಪ್ರೆಸ್ | ಪ್ರತಿದಿನ |- valign="bottom" style = "text-align:center" | Height="12.75" | 6 | 17307/17308 | ಬಾಗಲಕೋಟ | ಮೈಸೂರ | ಬಸವ ಎಕ್ಸಪ್ರೆಸ್ | ಪ್ರತಿದಿನ |- valign="bottom" style = "text-align:center" | Height="12.75" | 7 | 11423/11424 | ಸೊಲ್ಲಾಪುರ | ಹುಬ್ಬಳ್ಳಿ | ಸೊಲ್ಲಾಪುರ ಎಕ್ಸಪ್ರೆಸ್ | ಪ್ರತಿದಿನ |- valign="bottom" style = "text-align:center" | Height="12.75" | 8 | 01493/01494 | ಹುಬ್ಬಳ್ಳಿ | ವಿಜಯಪುರ | ವಿಜಯಪುರ ಇಂಟರಸಿಟಿ ಎಕ್ಸಪ್ರೆಸ್ | ಪ್ರತಿದಿನ |- valign="bottom" style = "text-align:center" | Height="12.75" | 9 | 57641/57642 | ಸೊಲ್ಲಾಪುರ | ಗದಗ | ಗದಗ - ಸೊಲ್ಲಾಪುರ ಪ್ಯಾಸೆಂಜರ | ಪ್ರತಿದಿನ |- valign="bottom" style = "text-align:center" | Height="12.75" | 10 | 56903/56904 | ಧಾರವಾಡ | ಸೊಲ್ಲಾಪುರ | ಧಾರವಾಡ - ಸೊಲ್ಲಾಪುರ ಪ್ಯಾಸೆಂಜರ | ಪ್ರತಿದಿನ |- valign="bottom" style = "text-align:center" | Height="12.75" | 11 | 56905/56906 | ಸೊಲ್ಲಾಪುರ | ಹುಬ್ಬಳ್ಳಿ | ಹುಬ್ಬಳ್ಳಿ - ಸೊಲ್ಲಾಪುರ ಪ್ಯಾಸೆಂಜರ | ಪ್ರತಿದಿನ |- valign="bottom" style = "text-align:center" | Height="12.75" | 12 | 57685/57686 | ವಿಜಯಪುರ | ಸೊಲ್ಲಾಪುರ | ವಿಜಯಪುರ - ಸೊಲ್ಲಾಪುರ ಪ್ಯಾಸೆಂಜರ | ಪ್ರತಿದಿನ |- valign="bottom" style = "text-align:center" | Height="12.75" | 13 | 57133/57134 | ವಿಜಯಪುರ | ರಾಯಚೂರ | ವಿಜಯಪುರ - ರಾಯಚೂರ ಪ್ಯಾಸೆಂಜರ | ಪ್ರತಿದಿನ |- valign="bottom" style = "text-align:center" | Height="12.75" | 14 | 57129/57130 | ವಿಜಯಪುರ | ಹೈದರಾಬಾದ್ | ಬೊಳರಮ್ ಪ್ಯಾಸೆಂಜರ | ಪ್ರತಿದಿನ |} <big>ವಿಜಯಪುರ ಜಿಲ್ಲೆಯಲ್ಲಿರುವ ರೈಲು ನಿಲ್ದಾಣಗಳು</big> ದಕ್ಷಿಣದಿಂದ ಉತ್ತರದ ಕಡೆಗೆ {{col-begin}} {{col-break}} * [[ಆಲಮಟ್ಟಿ]] * [[ಬೇನಾಳ]] {{col-break}} * [[ವಂದಾಲ]] * [[ಅಂಗಡಗೇರಿ]] {{col-break}} * [[ತೆಲಗಿ]] * [[ಕೂಡಗಿ]] {{col-break}} * [[ಕಲಗುರ್ಕಿ]] * [[ಮುಳವಾಡ]] {{col-break}} * [[ಹೊನಗನಹಳ್ಳಿ]] * [[ಜುಮನಾಳ]] {{col-break}} * [[ಇಬ್ರಾಹಿಂಪುರ]] * [[ವಿಜಯಪುರ]] {{col-break}} * [[ಅಲಿಬಾದ್]] * [[ಮಿಂಚನಾಳ]] {{col-break}} * [[ಕ್ಯಾತನಕೇರಿ]] * [[ನಿಂಬಾಳ]] {{col-break}} * [[ಚೋರಗಿ]] * [[ಇಂಡಿ]] {{col-break}} * [[ಲಚ್ಯಾಣ]] * [[ಪಡನೂರ]] {{col-end}} ==ವಿಮಾನಯಾನ ಸಾರಿಗೆ== <big>ವಿಮಾನ ನಿಲ್ದಾಣ</big> ವಿಜಯಪುರ ವಿಮಾನ ನಿಲ್ದಾಣವು ಪಟ್ಟಣದಿಂದ 5ಕಿ.ಮೀ (ಮಧಬಾವಿ-ಭುರಣಾಪುರ ಗ್ರಾಮದ ಹತ್ತಿರ) ದೂರವಿದೆ. ಇದಕ್ಕಾಗಿ ರಾಜ್ಯ ಸರಕಾರವು 725 ಎಕರೆ ಭೂಮಿಯನ್ನು ಖರೀದಿಸಿದೆ. ==ಜಲಸಾರಿಗೆ== <big>ಬಂದರು</big> ಜಿಲ್ಲೆಗೆ ಹತ್ತಿರವಾದ [[ಕಾರವಾರ]] ಹಾಗೂ [[ಗೋವಾ]] ಬಂದರುಗಳಿವೆ. ==ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು== <big>ರಾಷ್ಟ್ರೀಯ ಹೆದ್ದಾರಿಗಳು</big> ಜಿಲ್ಲೆಯಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗುತ್ತವೆ. ಅವುಗಳೆಂದರೆ ರಾಷ್ಟ್ರೀಯ ಹೆದ್ದಾರಿ - 13 ಮತ್ತು ರಾಷ್ಟ್ರೀಯ ಹೆದ್ದಾರಿ - 218 <big>ರಾಷ್ಟ್ರೀಯ ಹೆದ್ದಾರಿ - 52</big> => ಅಂಕೋಲಾ - ಯಲ್ಲಾಪುರ - ಹುಬ್ಬಳ್ಳಿ - ಬಾಗಲಕೋಟ (ಗದ್ದನಕೇರಿ ಕ್ರಾಸ್) - ಬೀಳಗಿ(ಕ್ರಾಸ್) - ವಿಜಯಪುರ - ಸೋಲಾಪುರ. <big>ರಾಷ್ಟ್ರೀಯ ಹೆದ್ದಾರಿ - 50</big> => ಚಿತ್ರದುರ್ಗ - ಹೊಸಪೇಟೆ - ಇಲಕಲ್ಲ - ವಿಜಯಪುರ - ಜೇವರ್ಗಿ - ಗುಲಬುರ್ಗಾ - ಹುಮನಾಬಾದ - ಬೀದರ. <big>ರಾಜ್ಯ ಹೆದ್ದಾರಿಗಳು</big> ಜಿಲ್ಲೆಯಲ್ಲಿ ಸುಮಾರು ೯ ರಾಜ್ಯ ಹೆದ್ದಾರಿ ಇವೆ.ಅವು ಕೆಳಗಿನಂತಿವೆ, <big>ರಾಜ್ಯ ಹೆದ್ದಾರಿ - 12</big> => ವಿಜಯಪುರ - ತಿಕೋಟಾ - ಅಥಣಿ - ಕಾಗವಾಡ - ಅಂಕಲಿ - ಚಿಕ್ಕೋಡಿ - ನಿಡಸೋಸಿ - ಸಂಕೇಶ್ವರ. <big>ರಾಜ್ಯ ಹೆದ್ದಾರಿ - 16</big> => ಸಿಂದಗಿ - ಶಹಾಪುರ - ಯಾದಗಿರಿ - ಗುರಮಟ್ಕಲ್. <big>ರಾಜ್ಯ ಹೆದ್ದಾರಿ - 34</big> => ಅಫಜಲಪುರ - ಆಲಮೇಲ - ಇಂಡಿ - ವಿಜಯಪುರ - ಜಮಖಂಡಿ - ಮುಧೋಳ - ಲೋಕಾಪುರ - ರಾಮದುರ್ಗ - ಸವದತ್ತಿ - ಧಾರವಾಡ. <big>ರಾಜ್ಯ ಹೆದ್ದಾರಿ - 41</big> => ಶಿರಾಡೋಣ - ಚಡಚಣ - ಝಳಕಿ - ಇಂಡಿ - ದೇವರ ಹಿಪ್ಪರಗಿ - ಹೂವಿನ ಹಿಪ್ಪರಗಿ - ಮುದ್ದೇಬಿಹಾಳ - ನಾರಾಯಣಪುರ - ಲಿಂಗಸಗೂರ. <big>ರಾಜ್ಯ ಹೆದ್ದಾರಿ - 43</big> => ತಿಕೋಟಾ - ಕನಮಡಿ - ಜತ್ತ. <big>ರಾಜ್ಯ ಹೆದ್ದಾರಿ - 55</big> => ಬಬಲೇಶ್ವರ - ಕಂಬಾಗಿ - ಗಲಗಲಿ - ಅಮಲಝರಿ - ಮಂಟೂರ - ಮುಧೋಳ - ಯಾದವಾಡ - ಯರಗಟ್ಟಿ. <big>ರಾಜ್ಯ ಹೆದ್ದಾರಿ - 60</big> => ಸುರಪುರ - ಕೆಂಭಾವಿ - ತಾಳಿಕೋಟ - ಮುದ್ದೇಬಿಹಾಳ - ತಂಗಡಗಿ - ಹುನಗುಂದ. <big>ರಾಜ್ಯ ಹೆದ್ದಾರಿ - 61</big> => ಮನಗೊಳಿ - ಬಸವನ ಬಾಗೇವಾಡಿ - ತಾಳಿಕೋಟೆ - [[ಹುಣಸಗಿ]] - ದೇವಾಪುರ - ದೇವದುರ್ಗ - ಶಿರವಾರ. <big>ರಾಜ್ಯ ಹೆದ್ದಾರಿ - 124</big> => ಅಫಜಲಪುರ - ಆಲಮೇಲ - ಸಿಂದಗಿ - ತಾಳಿಕೋಟ - ಮಿಣಜಗಿ - ಢವಳಗಿ - ರೂಡಗಿ - ಬಸವನ ಬಾಗೇವಾಡಿ - ಕೊಲ್ಹಾರ - ಬೀಳಗಿ. ==ಜಿಲ್ಲೆಯ ತಾಲ್ಲೂಕಿನಿಂದ ತಾಲ್ಲೂಕಿಗೆ ಇರುವ ದೂರ== ವಿಜಯಪುರ ಜಿಲ್ಲೆಯ ತಾಲ್ಲೂಕಿನಿಂದ ತಾಲ್ಲೂಕಿಗೆ ಇರುವ ದೂರವನ್ನು ಈ ಕೆಳಗಿನ ಕೊಷ್ಟಕದಲ್ಲಿ ಕೊಡಲಾಗಿದೆ. {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" style = "text-align:center"| ಕ್ರ.ಸಂ. | width="100" style = "text-align:center"| ತಾಲ್ಲೂಕುಗಳು | width="150" style = "text-align:center"| ಬಸವನ ಬಾಗೇವಾಡಿ | width="100" style = "text-align:center"| ವಿಜಯಪುರ | width="100" style = "text-align:center"| ಇಂಡಿ | width="100" style = "text-align:center"| ಮುದ್ದೇಬಿಹಾಳ | width="100" style = "text-align:center"| ಸಿಂದಗಿ |- valign="bottom" style = "text-align:center" | Height="12.75" |1 | ಬಸವನ ಬಾಗೇವಾಡಿ | 0 | 45 | 85 | 37 | 57 |- valign="bottom" style = "text-align:center" | Height="12.75" | 2 | ವಿಜಯಪುರ | 45 | 0 | 55 | 82 | 60 |- valign="bottom" style = "text-align:center" | Height="12.75" | 3 | ಇಂಡಿ | 85 | 55 | 0 | 100 | 50 |- valign="bottom" style = "text-align:center" | Height="12.75" | 4 | ಮುದ್ದೇಬಿಹಾಳ | 37 | 82 | 100 | 0 | 80 |- valign="bottom" style = "text-align:center" | Height="12.75" | 5 | ಸಿಂದಗಿ | 57 | 60 | 50 | 80 | 0 |} ==ಸರಕಾರಿ ವಾಹನ ನಿಲ್ದಾಣಗಳು== * <big>[[ಬಸವನ ಬಾಗೇವಾಡಿ ತಾಲ್ಲೂಕು]]</big> - [[ಮನಗೂಳಿ]], [[ಹೂವಿನ ಹಿಪ್ಪರಗಿ]], [[ನಿಡಗುಂದಿ]], [[ಕೊಲ್ಹಾರ]] * <big>[[ವಿಜಯಪುರ ತಾಲ್ಲೂಕು]]</big> - [[ಶಿವಣಗಿ]], [[ಬಬಲೇಶ್ವರ]], [[ತಿಕೋಟಾ]] * <big>[[ಇಂಡಿ ತಾಲ್ಲೂಕು]]</big> - [[ಝಳಕಿ]], [[ಚಡಚಣ]] * <big>[[ಮುದ್ದೇಬಿಹಾಳ ತಾಲ್ಲೂಕು]]</big> - [[ನಾಲತವಾಡ]], [[ತಾಳಿಕೋಟ]], [[ಕೊರವಾರ]] * <big>[[ಸಿಂದಗಿ ತಾಲ್ಲೂಕು]]</big> - [[ದೇವರ ಹಿಪ್ಪರಗಿ]], [[ಆಲಮೇಲ]], [[ಕಲಕೇರಿ]] ==ಸರಕಾರಿ ವಾಹನ ಘಟಕಗಳು== * ಬಸವನ ಬಾಗೇವಾಡಿ * ವಿಜಯಪುರ * ಇಂಡಿ * ಮುದ್ದೇಬಿಹಾಳ * ಸಿಂದಗಿ * ತಾಳಿಕೋಟ ==ಸೇತುವೆಗಳು== ವಿಜಯಪುರ ಜಿಲ್ಲೆಯಲ್ಲಿ ಸುಮಾರು 20ಕ್ಕಿಂತ ಅಧಿಕ ಸೇತುವೆಗಳಿವೆ. ಸೇತುವೆಗಳನ್ನು ಮುಖ್ಯವಾಗಿ ಕೃಷ್ಣಾ, ಭೀಮಾ, ಡೋಣಿ ನದಿ ಮತ್ತು ಹಳ್ಳಗಳಿಗೆ ಅಡ್ಡಲಾಗಿ ಕಟ್ಟಲಾಗಿದೆ. ==ವಾಹನ ತರಬೇತಿ ಶಾಲೆಗಳು== ವಿಜಯಪುರ ಜಿಲ್ಲೆಯಲ್ಲಿ 20 ಕ್ಕೂ ಹೆಚ್ಚು ವಾಹನ ತರಬೇತಿ ಶಾಲೆಗಳಿವೆ. * ಹೆರಳಗಿ ವಾಹನ ತರಬೇತಿ ಶಾಲೆ, ವಿಜಯಪುರ. * ಶ್ರೀ ಬಗಲಿ ವಾಹನ ತರಬೇತಿ ಶಾಲೆ, ವಿಜಯಪುರ. * ಸಿಟಿ ವಾಹನ ತರಬೇತಿ ಶಾಲೆ, ವಿಜಯಪುರ. * ಶ್ರೀ ಸಾಯಿ ವಾಹನ ತರಬೇತಿ ಶಾಲೆ, ವಿಜಯಪುರ. ==ವಾಹನ ಮಾರಾಟ ಮಳಿಗೆಗಳು== {{col-begin}} {{col-break}} <big>ದ್ವಿಚಕ್ರ ವಾಹನ ಮಾರಾಟ ಮಳಿಗೆಗಳು</big> * ವಿಜಯ ಹೀರೋ ಮೋಟಾರ್ಸ್, ವಿಜಯಪುರ * ಫಾರೇಖ್ ಬಜಾಜ್ ಮೋಟಾರ್ಸ್, ವಿಜಯಪುರ * ಪಾಟೀಲ ಹೋಂಡಾ ಮೋಟಾರ್ಸ್, ವಿಜಯಪುರ * ವೀರಭದ್ರೇಶ್ವರ ಹೋಂಡಾ ಮೋಟಾರ್ಸ್, ವಿಜಯಪುರ * ಶ್ರೀ ಕೃಷ್ಣ ಮಹಿಂದ್ರಾ ಮೋಟಾರ್ಸ್, ವಿಜಯಪುರ * ಸಂತೋಷ ಕೈನೇಟಿಕ್ ಮೋಟಾರ್ಸ್, ವಿಜಯಪುರ * ಶ್ರೀ ಸಿದ್ದೇಶ್ವರ ಯಮಾಹಾ ಮೋಟಾರ್ಸ್, ವಿಜಯಪುರ * ಭಾಗೀರಥಿ ಸುಜುಕಿ ಮೋಟಾರ್ಸ್, ವಿಜಯಪುರ <big>ಟಿವಿಎಸ್ ದ್ವಿಚಕ್ರ ವಾಹನ ಮಾರಾಟ ಮಳಿಗೆಗಳು</big> * ವಿಜಯ ಟಿವಿಎಸ್ ಮೋಟಾರ್ಸ್, ವಿಜಯಪುರ * ಮೃತುಂಜಯ ಟಿವಿಎಸ್ ಮೋಟಾರ್ಸ್, ವಿಜಯಪುರ * ಶ್ರೀ ವೇಂಕಟೇಶ್ವರ ಟಿವಿಎಸ್ ಮೋಟಾರ್ಸ್, ವಿಜಯಪುರ * ತಹಶಿಲ್ದಾರ ಟಿವಿಎಸ್ ಮೋಟಾರ್ಸ್, ವಿಜಯಪುರ {{col-break}} <big>ಕಾರಿನ ವಾಹನ ಮಾರಾಟ ಮಳಿಗೆಗಳು</big> * ಬಿಜ್ಜರಗಿ ಟಾಟಾ ಮೋಟಾರ್ಸ್, ವಿಜಯಪುರ * ಆರ್.ಎನ್.ಎಸ್. ಮಾರುತಿ ಸುಜುಕಿ ಮೋಟಾರ್ಸ್, ವಿಜಯಪುರ * ದೇವಾನಂದ ಮಾರುತಿ ಸುಜುಕಿ ಮೋಟಾರ್ಸ್, ವಿಜಯಪುರ * ಬಿಲ್ಲಾಳ ಮಹಿಂದ್ರಾ ಮೋಟಾರ್ಸ್, ವಿಜಯಪುರ * ಭಾಗೀರಥಿ ಮಹಿಂದ್ರಾ ಮೋಟಾರ್ಸ್, ವಿಜಯಪುರ * ವೆಂಕಟೇಶ ಹುಂಡೈ ಮೋಟಾರ್ಸ್, ವಿಜಯಪುರ * ನಾರಾಯಣ ಹುಂಡೈ ಮೋಟಾರ್ಸ್, ವಿಜಯಪುರ <big>ವಾಣಿಜ್ಯ ವಾಹನ ಮಾರಾಟ ಮಳಿಗೆಗಳು</big> * ದೇಸಾಯಿ ಮತ್ತು ಕಂಪನಿ, ವಿಜಯಪುರ * ಟಿ. ವಿ. ಸುಂದರಮ್ ಅಯ್ಯಂಗಾರ ಮೋಟಾರ್ಸ್, ವಿಜಯಪುರ * ಎಸ್.ಸಿ. ಮೋಟಾರ್ಸ್, ವಿಜಯಪುರ * ಮಾಣಿಕಬಾಗ್ ಮೋಟಾರ್ಸ್, ವಿಜಯಪುರ * ಪಾಟೀಲ ಮೋಟಾರ್ಸ್, ವಿಜಯಪುರ {{col-break}} <big>ಟ್ರಾಕ್ಟರಿನ ವಾಹನ ಮಾರಾಟ ಮಳಿಗೆಗಳು</big> * ಮಹೇಂದ್ರ ಗುಜರಾಜ್ ಎಚ್.ಎಮ್.ಟಿ. ಮೋಟಾರ್ಸ್, ವಿಜಯಪುರ * ಸುಳಖೆ ಎಚ್.ಎಮ್.ಟಿ. ಮೋಟಾರ್ಸ್, ವಿಜಯಪುರ * ಶ್ರೀ ರೇಣುಕಾ ಜಾನ್ ಡೇರ್ ಮೋಟಾರ್ಸ್, ವಿಜಯಪುರ * ಭಾಗ್ಯಶ್ರೀ ಟಾಫೆ ಮೋಟಾರ್ಸ್, ವಿಜಯಪುರ * ಎಸ್. ಕೆ. ಟಾಫೆ ಮೋಟಾರ್ಸ್, ವಿಜಯಪುರ * ಪಾಟೀಲ ಟಾಫೆ ಮೋಟಾರ್ಸ್, ಸಿಂದಗಿ, ವಿಜಯಪುರ * ಸುಳಖೆ ಮಹಿಂದ್ರಾ ಮೋಟಾರ್ಸ್, ವಿಜಯಪುರ * ಸಾಗರ ಮಹಿಂದ್ರಾ ಮೋಟಾರ್ಸ್, ಇಂಡಿ, ವಿಜಯಪುರ * ಭವಾನಿ ಸ್ವರಾಜ್ ಮೋಟಾರ್ಸ್, ವಿಜಯಪುರ {{col-end}} ==ಕ್ರೀಡಾಂಗಣ== ವಿಜಯಪುರ ಜಿಲ್ಲೆಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಡಾ|| ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣವನ್ನು 1982ರಲ್ಲಿ ನಿರ್ಮಿಸಲಾಯಿತು. ಕ್ರೀಡಾಂಗಣದಲ್ಲಿ ಸೈಕಲ್ ಟ್ರ್ಯಾಕ್, ಜಿಮ್, ಬಾಸ್ಕೆಟ್ ಬಾಲ್ ಮೈದಾನ, ವಾಲಿಬಾಲ್ ಮೈದಾನ, ಸ್ಕೆಟಿಂಗ್ ಮೈದಾನ ಮತ್ತು ಒಳಾಂಗಣ ಕ್ರೀಡಾಂಗಣ ಇದೆ. ಈ ಕ್ರೀಡಾಂಗಣ ದಲ್ಲಿ ಹಲವಾರು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳು ನಡೆದಿವೆ. ==ಕ್ರೀಡೆ== ವಿಜಯಪುರ ಜಿಲ್ಲೆಯು ಸೈಕ್ಲಿಸ್ಟಗಳ ಕಣಜ. ಪ್ರಮುಖವಾಗಿ ಪ್ರೇಮಲತಾ ಸುರೇಬಾನ, ಯಲಗುರೇಶ ಗಡ್ಡಿ, ಲಕ್ಕಪ್ಪ ಕುರಣಿ, ಸಂತೋಷ್ ಕುರಣಿ, ರಾಜು ಭಾಟಿ, ಆರತಿ ಭಾಟಿ, ಆನಂದ ದಂಡಿನ, ಲಕ್ಷ್ಮಣ ಕುರಣಿ, ಗೀತಾಂಜಲಿ ಜ್ಯೋತೆಪ್ಪನ್ನವರ, ಆಸೀಫ್ ಅತ್ತಾರ, ಶಹೀರಾ ಅತ್ತಾರ, ಮೇಘಾ ಗೂಗಾಡ, ರಾಜೇಶ್ವರಿ ಡೊಳ್ಳಿ, ಗಂಗೂ ಬಿರಾದಾರ, ಸೀಮಾ ಅಡಗಲ್ಲ, ಸಂಜು ನಾಯಕ,ಶಾಹಿರಾಬಾನು ಲೋಧಿ,ಸಾವಿತ್ರಿ ಹೆಬ್ಬಾಳಟ್ಟಿ, ಶಿವಲಿಂಗಪ್ಪ ಯಳಮೇಲಿ,ಮಲಿಕ್ ಅತ್ತಾರ ಮತ್ತು ನೀಲಮ್ಮ ಮಲ್ಲಿಗವಾಡ ಮುಂತಾದವರು. ಇಲ್ಲಿನ ಅನೇಕ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ್ದಾರೆ. ವಿಜಯಪುರ ಜಿಲ್ಲೆಯವರಾದ ಕಿರಣ ಕಟ್ಟಿಮನಿಯವರು ಕರ್ನಾಟಕ ಪ್ರೀಮಿಯರ್ ಲೀಗ್ನ ವಿಜಯಪುರ ಬುಲ್ಸ್ ಕ್ರಿಕೆಟ್ ತಂಡದ ಮಾಲೀಕರಾಗಿದ್ದಾರೆ. * ಕ್ರೀಡಾ ನಿಲಯ, ವಿಜಯಪುರ ==ಚಿತ್ರ ಮಂದಿರಗಳು== ವಿಜಯಪುರ ಜಿಲ್ಲೆಯಲ್ಲಿ ಸುಮಾರು 25ಕ್ಕೂ ಹೆಚ್ಚು ಚಿತ್ರ ಮಂದಿರಗಳಿವೆ. ವಿಜಯಪುರ ನಗರದಲ್ಲಿ 7 ಚಿತ್ರ ಮಂದಿರಗಳು ಇವೆ. {{col-begin}} {{col-break}} <big>ವಿಜಯಪುರ</big> * 1. ಲಕ್ಷ್ಮಿ, ಚಿತ್ರ ಮಂದಿರ * 2. ಡ್ರ್ರೀಮಲ್ಯಾಂಡ್ ಚಿತ್ರ ಮಂದಿರ * 3. ಜಯಶ್ರೀ ಚಿತ್ರ ಮಂದಿರ * 4. ಅಮೀರ ಚಿತ್ರ ಮಂದಿರ * 5. ಅಲಂಕಾರ ಚಿತ್ರ ಮಂದಿರ * 6. ಅಪ್ಸರಾ ಚಿತ್ರ ಮಂದಿರ * 7. ತ್ರಿಪುರ ಸುಂದರಿ ಚಿತ್ರ ಮಂದಿರ {{col-break}} <big>ಸಿಂದಗಿ</big> * 1. ಪ್ರಶಾಂತ ಚಿತ್ರ ಮಂದಿರ * 2. ವಿನಾಯಕ ಚಿತ್ರ ಮಂದಿರ * 3. ಆನಂದ ಚಿತ್ರ ಮಂದಿರ <big>ತಾಳಿಕೋಟ</big> * 1. ಅಮೀರ ಚಿತ್ರ ಮಂದಿರ * 2. ಮಹಾವೀರ ಚಿತ್ರ ಮಂದಿರ {{col-break}} <big>ಮುದ್ದೇಬಿಹಾಳ</big> * 1. ಗಿರಿಜಾ ಶಂಕರ ಚಿತ್ರ ಮಂದಿರ * 2. ಲಕ್ಷ್ಮಿ, ಚಿತ್ರ ಮಂದಿರ <big>ಇಂಡಿ</big> * 1. ಶ್ರೀನಿವಾಸ ಚಿತ್ರ ಮಂದಿರ * 2. ಮಹಾವೀರ ಚಿತ್ರ ಮಂದಿರ {{col-break}} <big>ಬಸವನ ಬಾಗೇವಾಡಿ</big> * 1. ಸತ್ಯನಾರಾಯಣ ಚಿತ್ರ ಮಂದಿರ * 2. ಅಲಂಕಾರ ಚಿತ್ರ ಮಂದಿರ <big>ಚಡಚಣ</big> *1. ಸಂಗಮೇಶ್ವರ ಚಿತ್ರ ಮಂದಿರ {{col-end}} ==ರಾಜಕೀಯ== ವಿಜಯಪುರ ಜಿಲ್ಲೆಯಿಂದ 8 ಜನ ವಿಧಾನಸಭೆಗೆ (ಕೆಳಮನೆ), ಒಬ್ಬರು ಲೋಕಸಭೆಗೆ (ಸಂಸದರು) ಮತ್ತು 5 ಜನ ವಿಧಾನಪರಿಷತ್ ಗೆ(ಮೇಲ್ಮನೆ) ಶಾಸಕರು ಆಯ್ಕೆಗೊಳ್ಳುತ್ತಾರೆ. <big>ವಿಜಯಪುರ ಜಿಲ್ಲೆಯ ವಿಧಾನಸಭಾ ಚುನಾವಣಾ ಕ್ಷೇತ್ರಗಳು</big> * [[ವಿಜಯಪುರ ನಗರ ವಿಧಾನಸಭಾ ಕ್ಷೇತ್ರ]] * [[ಬಬಲೇಶ್ವರ ವಿಧಾನಸಭಾ ಕ್ಷೇತ್ರ]] * [[ಇಂಡಿ ವಿಧಾನಸಭಾ ಕ್ಷೇತ್ರ]] * [[ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ]] * [[ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ]] * [[ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರ]] * [[ಸಿಂದಗಿ ವಿಧಾನಸಭಾ ಕ್ಷೇತ್ರ]] * [[ನಾಗಠಾಣ ವಿಧಾನಸಭಾ ಕ್ಷೇತ್ರ]] * <big>[[ವಿಜಯಪುರ ನಗರ ವಿಧಾನಸಭಾ ಕ್ಷೇತ್ರ]]</big> ವಿಜಯಪುರ ನಗರ ವಿಧಾನಸಭಾ ಕ್ಷೇತ್ರವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. [[ವಿಜಯಪುರ]] ನಗರ ಮತಕ್ಷೇತ್ರ(2018)ದಲ್ಲಿ 1,21,753 ಪುರುಷರು, 1,19,882 ಮಹಿಳೆಯರು ಸೇರಿ ಒಟ್ಟು 2,41,635 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> 1957ರಲ್ಲಿ ಮೊದಲ ಚುನಾವಣೆಯಿಂದ ಚುನಾವಣೆ ಎದುರಾದಾಗ ಸ್ಪರ್ಧೆಯಲ್ಲಿದ್ದ ಮೊದಲ ಅವಧಿಯಲ್ಲೇ ಕಾಂಗ್ರೆಸ್‌ ಅಭ್ಯರ್ಥಿ ಮಹಾಲದಾರ ಗೌಸ್‌ ಮೊಹಿದ್ದೀನ್‌ ಅವರನ್ನು ಸೋಲಿಸಿ ಪಕ್ಷೇತರ ಅಭ್ಯರ್ಥಿಯಾದ ಸರದಾರ ಡಾ||ಬಸವರಾಜ ನಾಗೂರ ಗೆದ್ದರೂ ನಗರದ ಕ್ಷೇತ್ರ ಕಾಂಗ್ರೆಸ್‌ ಭದ್ರ ಕೋಟೆ ಎನಿಸಿತ್ತು. ನಂತರ ನಡೆದ ಮೂರು ಚುನಾವಣೆಗಳಲ್ಲಿ 1972ರವರೆಗೆ ಕಾಂಗ್ರೆಸ್‌ನ ರೇವಣಸಿದ್ದಪ್ಪ ನಾವದಗಿ, ಪಿ.ಬಿ. ಮಲ್ಲನಗೌಡ, ಕೆ.ಟಿ.ರಾಠೋಡ ಗೆದ್ದಿದ್ದರು. 1978ರಲ್ಲಿ ಜೆಎನ್‌ಪಿ ಪಕ್ಷದ ಸೈಯದ್‌ ಹಬೀಬುದ್ದೀನ್‌ ಭಕ್ಷಿ ಆಯ್ಕೆ ಆಗುವ ಮೂಲಕ ಕ್ಷೇತ್ರದಲ್ಲಿ ಆಯ್ಕೆಯಾದ ಮೊದಲ ಮುಸ್ಲಿಂ ಶಾಸಕ ಎನಿಸಿದರು. 1983ರಲ್ಲಿ ಬಿಜೆಪಿಯ ಚಂದ್ರಶೇಖರ ಗಚ್ಚಿನಮಠ ಗೆದ್ದರೆ, 1985ರಲ್ಲಿ ಗೆದ್ದಿದ್ದ ಕಾಂಗ್ರೆಸ್‌ನ ಎಮ್.ಎಲ್.ಉಸ್ತಾದ 1989ರಲ್ಲೂ ಆಯ್ಕೆಯಾಗಿದ್ದರು. 1994ರಲ್ಲಿ ಬಸನಗೌಡ ಪಾಟೀಲ(ಯತ್ನಾಳ) ಮೂಲಕ ಬಿಜೆಪಿ ಮೊದಲ ಬಾರಿಗೆ ಖಾತೆ ತೆರೆದರೆ, 1999ರಲ್ಲಿ ಬಿಜೆಪಿಯ ಅಪ್ಪು ಪಟ್ಟಣಶೆಟ್ಟಿಯವರನ್ನು ಸೋಲಿಸಿ ಎಮ್.ಎಲ್.ಉಸ್ತಾದ್‌ ಅವರು ಸೇಡು ತೀರಿಸಿಕೊಂಡರು. 2004 ಹಾಗೂ 2008ರಲ್ಲಿ ಅಪ್ಪು ಪಟ್ಟಣಶೆಟ್ಟಿ ಸತತ ಎರಡು ಬಾರಿ ಗೆದ್ದು ಬಿಗಿದ್ದರು. 2013ರಲ್ಲಿ ಕಾಂಗ್ರೆಸ್‌ನ ಡಾ| ಎಂ.ಎಸ್‌. ಬಾಗವಾನ ಆಯ್ಕೆಯಾದರು. [[ವಿಜಯಪುರ]] ನಗರ ಕ್ಷೇತ್ರ ಕಾಂಗ್ರೆಸ್‌ ಮಟ್ಟಿಗೆ ಮುಸ್ಲಿಂ ಸಮುದಾಯಕ್ಕೆ ಇಲ್ಲಿ ಟಿಕೆಟ್‌ ಖಾತ್ರಿ ಮಾಡಿರುವ ಕ್ಷೇತ್ರ. ಇಸ್ಲಾಂ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬ ಕಾರಣಕ್ಕೆ ಕಳೆದ ನಾಲ್ಕಾರು ದಶಕಗಳಿಂದ ಕಾಂಗ್ರೆಸ್‌ ಇಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದವರಿಗೆ ಟಿಕೆಟ್‌ ಕೊಟ್ಟು ಗೆಲ್ಲಿಸಿಕೊಂಡು ಬರುತ್ತಿದೆ. <big>ಕ್ಷೇತ್ರದ ವಿಶೇಷತೆ</big> * ಕೆ.ಟಿ.ರಾಠೋಡರವರು ದೇವರಾಜ ಅರಸುರವರ ಮಂತ್ರಿಮಂಡಳದಲ್ಲಿ ಮೀನುಗಾರಿಕೆ ಸಚಿವರಾಗಿದ್ದರು. * ಎಮ್.ಎಲ್.ಉಸ್ತಾದರವರು ಎಸ್.ಎಮ್.ಕೃಷ್ಣ ಮಂತ್ರಿಮಂಡಳದಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿ, ಭಾರತೀಯ ವ್ಯವಸ್ಥೆಯ ಔಷಧಿ ಮತ್ತು ಹೋಮಿಯೋಪತಿ ಖಾತೆಯ ಸಚಿವರಾಗಿದ್ದರು. * ಅಪ್ಪಾಸಾಹೇಬ ಪಟ್ಟಣಶೆಟ್ಟಿಯವರು ಬಿ.ಎಸ್.ಯಡಿಯ್ಯರಪ್ಪರವರ ಮಂತ್ರಿಮಂಡಳದಲ್ಲಿ ಜವಳಿ ಖಾತೆಯ ಸಚಿವರಾಗಿದ್ದರು. * ಎಮ್.ಎಲ್.ಉಸ್ತಾದ್‌ 3 ಬಾರಿ, ಬಸನಗೌಡ ಪಾಟೀಲ(ಯತ್ನಾಳ) ಹಾಗೂ ಅಪ್ಪಾಸಾಹೇಬ ಪಟ್ಟಣಶೆಟ್ಟಿಯವರನ್ನು 2 ಬಾರಿ ಕ್ಷೇತ್ರದ ಜನತೆ ಆಯ್ಕೆ ಮಾಡಿದ್ದಾರೆ. * ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಮತ್ತು ಕೇಂದ್ರ ಸಚಿವರಾದ ಬಸನಗೌಡ ಪಾಟೀಲ(ಯತ್ನಾಳ)ರನ್ನು 2 ಬಾರಿ ಕ್ಷೇತ್ರದ ಜನತೆ ಆಯ್ಕೆ ಮಾಡಿದ್ದಾರೆ. * ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ಹೆಚ್ಚಾಗಿರುವುದರಿಂದ 5 ಬಾರಿ ಮುಸ್ಲಿಂ ನಾಯಕರು ಆಯ್ಕೆಯಾಗಿದ್ದಾರೆ. <big>ಜನಪ್ರತಿನಿಧಿಗಳ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" style = "text-align:center" | ವರ್ಷ | width="250" style = "text-align:center" | ವಿಧಾನ ಸಭಾ ಕ್ಷೆತ್ರ | width="190" style = "text-align:center" | ವಿಜೇತರು | width="60" style = "text-align:center" | ಪಕ್ಷ | width="60" style = "text-align:center" | ಮತಗಳು | width="190" style = "text-align:center" | ಉಪಾಂತ ವಿಜೇತರು | width="60" style = "text-align:center" | ಪಕ್ಷ | width="60" style = "text-align:center" | ಮತಗಳು |- valign="bottom" style = "background-color:#969696;font-weight:bold" | |ವಿಜಯಪುರ ನಗರ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2018 |ವಿಜಯಪುರ ನಗರ ವಿಧಾನಸಭಾ ಕ್ಷೇತ್ರ |ಬಸನಗೌಡ ಪಾಟೀಲ(ಯತ್ನಾಳ) |ಬಿ.ಜೆ.ಪಿ. |76308 |ಅಬ್ದುಲ್ ಹಮೀದ್ ಮುಸ್ರೀಫ್ |ಕಾಂಗ್ರೇಸ್ |69895 |- valign="bottom" |2013 |ವಿಜಯಪುರ ನಗರ ವಿಧಾನಸಭಾ ಕ್ಷೇತ್ರ |ಡಾ.ಮಕಬುಲ್ ಬಾಗವಾನ |ಕಾಂಗ್ರೇಸ್ |48615 |ಬಸನಗೌಡ ಪಾಟೀಲ(ಯತ್ನಾಳ) |ಜೆ.ಡಿ.ಎಸ್ |39235 |- valign="bottom" |2008 |ವಿಜಯಪುರ ನಗರ ವಿಧಾನಸಭಾ ಕ್ಷೇತ್ರ |ಅಪ್ಪಾಸಾಹೇಬ ಪಟ್ಟಣಶೆಟ್ಟಿ |ಬಿ.ಜೆ.ಪಿ. |34217 |ಎಸ್.ಎ.ಹೊರ್ತಿ |ಕಾಂಗ್ರೇಸ್ |16653 |- valign="bottom" |2004 |ವಿಜಯಪುರ ವಿಧಾನಸಭಾ ಕ್ಷೇತ್ರ |ಅಪ್ಪಾಸಾಹೇಬ ಪಟ್ಟಣಶೆಟ್ಟಿ |ಬಿ.ಜೆ.ಪಿ. |70001 |ಎಮ್.ಎಲ್.ಉಸ್ತಾದ್ |ಕಾಂಗ್ರೇಸ್ |45968 |- valign="bottom" |1999 |ವಿಜಯಪುರ ವಿಧಾನಸಭಾ ಕ್ಷೇತ್ರ |ಎಮ್.ಎಲ್.ಉಸ್ತಾದ್ |ಕಾಂಗ್ರೇಸ್ |42902 |ಅಪ್ಪು ಪಟ್ಟಣಶೆಟ್ಟಿ |ಬಿ.ಜೆ.ಪಿ. |39749 |- valign="bottom" |1994 |ವಿಜಯಪುರ ವಿಧಾನಸಭಾ ಕ್ಷೇತ್ರ |ಬಸನಗೌಡ ಪಾಟೀಲ(ಯತ್ನಾಳ) |ಬಿ.ಜೆ.ಪಿ. |45286 |ಎಮ್.ಎಲ್.ಉಸ್ತಾದ್ |ಜೆ.ಡಿ.ಎಸ್. |29158 |- valign="bottom" |1989 |ವಿಜಯಪುರ ವಿಧಾನಸಭಾ ಕ್ಷೇತ್ರ |ಎಮ್.ಎಲ್.ಉಸ್ತಾದ್ |ಕಾಂಗ್ರೇಸ್ |45623 |ಎಸ್.ಆರ್.ಔರಂಗಾಬಾದ್ |ಜೆ.ಡಿ.ಎಸ್ |34355 |- valign="bottom" |1985 |ವಿಜಯಪುರ ವಿಧಾನಸಭಾ ಕ್ಷೇತ್ರ |ಎಮ್.ಎಲ್.ಉಸ್ತಾದ್‌ |ಕಾಂಗ್ರೇಸ್ |26829 |ಬಿ.ಆರ್.ಪಾಟೀಲ |ಜೆ.ಎನ್.ಪಿ. |25914 |- valign="bottom" |1983 |ವಿಜಯಪುರ ವಿಧಾನಸಭಾ ಕ್ಷೇತ್ರ |ಚಂದ್ರಶೇಖರ ಗಚ್ಚಿನಮಠ |ಬಿ.ಜೆ.ಪಿ |28795 |ಖಾಜಿಹುಸೇನ್ ಜಾಹಾಗೀರದಾರ |ಕಾಂಗ್ರೇಸ್ |24974 |- valign="bottom" |1978 |ವಿಜಯಪುರ ವಿಧಾನಸಭಾ ಕ್ಷೇತ್ರ |ಹಬೀಬುದ್ದೀನ್ ಬಕ್ಷಿ |ಜೆ.ಎನ್.ಪಿ. |26191 |ಕೆ.ಟಿ.ರಾಠೋಡ |ಕಾಂಗ್ರೇಸ್ |16663 |- valign="bottom" style = "background-color:#969696;font-weight:bold" | |ವಿಜಯಪುರ ವಿಧಾನಸಭಾ ಕ್ಷೇತ್ರ |ಮೈಸೂರು ರಾಜ್ಯ | | | | | |- valign="bottom" |1972 |ವಿಜಯಪುರ ವಿಧಾನಸಭಾ ಕ್ಷೇತ್ರ |ಕೆ.ಟಿ.ರಾಠೋಡ |ಕಾಂಗ್ರೇಸ್ |23205 |ವಿಷ್ಣು ಕೇಶವ ಪಂಡಿತ |ಎನ್.ಸಿ.ಓ. |13970 |- valign="bottom" |1967 |ವಿಜಯಪುರ ವಿಧಾನಸಭಾ ಕ್ಷೇತ್ರ |ಬಸನಗೌಡ ಪಾಟೀಲ |ಕಾಂಗ್ರೇಸ್ |18818 |ಮಲ್ಲಪ್ಪ ಕರಬಸಪ್ಪ ಸುರಪುರ |ಸ್ವತಂತ್ರ |5396 |- valign="bottom" |1962 |ವಿಜಯಪುರ ವಿಧಾನಸಭಾ ಕ್ಷೇತ್ರ |ರೇವಣಸಿದ್ದಪ್ಪ ನಾವದಗಿ |ಕಾಂಗ್ರೇಸ್ |13828 |ನಬೀಸಾಬ್ ಬಾಳಾಸಿಂಗ್ |ಸ್ವತಂತ್ರ |4846 |- valign="bottom" |1957 |ವಿಜಯಪುರ ವಿಧಾನಸಭಾ ಕ್ಷೇತ್ರ |ಡಾ.ಬಸವರಾಜ ನಾಗೂರ |ಪಕ್ಷೇತರ |11827 |ಮೊಹದ್ದಿನ್ ಮಹಾಲ್ದಾರ |ಕಾಂಗ್ರೇಸ್ |7995 |- valign="bottom" style = "background-color:#969696;font-weight:bold" | |ವಿಜಯಪುರ ವಿಧಾನಸಭಾ ಕ್ಷೇತ್ರ |ಬಾಂಬೆ ರಾಜ್ಯ | | | | | |- valign="bottom" |1951 |ವಿಜಯಪುರ ವಿಧಾನಸಭಾ ಕ್ಷೇತ್ರ |ಮಲ್ಲನಗೌಡ ಪಾಟೀಲ |ಕಾಂಗ್ರೇಸ್ |10406 |ನಬೀಸಾಬ್ ಬಾಳಾಸಿಂಗ್ |ಸಿ.ಪಿ.ಐ. |6069 |} * <big>[[ಬಬಲೇಶ್ವರ ವಿಧಾನ ಸಭಾ ಕ್ಷೇತ್ರ]]</big> [[ಬಬಲೇಶ್ವರ ವಿಧಾನ ಸಭಾ ಕ್ಷೇತ್ರ]]ವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. [[ಬಬಲೇಶ್ವರ]] ಮತಕ್ಷೇತ್ರ(2018)ದಲ್ಲಿ 1,06,256 ಪುರುಷರು, 1,02,647 ಮಹಿಳೆಯರು ಸೇರಿ ಒಟ್ಟು 2,08,903 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಮಹಾಕ್ರಾಂತಿಯ ನಂತರ ಶರಣ ಹರಳಯ್ಯ 63 ಶರಣರೊಂದಿಗೆ [[ಶೇಗುಣಸಿ]] ಹೊರ ವಲಯದಲ್ಲಿ ಕೆಲ ಕಾಲ ತಂಗಿದ್ದ ಐತಿಹ್ಯ ಇಲ್ಲಿನ ಹರಳಯ್ಯನ ಗುಂಡಿ ಇದೆ. [[ಮಮದಾಪುರ]]ದಲ್ಲಿ ಆದಿಲ್‌ಶಾಹಿ ಅರಸರು ಕಟ್ಟಿಸಿದ ಸುಂದರ ಕೆರೆ ಶತ ಶತಮಾನಗಳ ಕಾಲ ವಿಶಿಷ್ಟ ತಳಿಯ ಭತ್ತ ಬೆಳೆಯಲು ಆಸರೆಯಾಗಿತ್ತು ಎಂಬುದು ಇಲ್ಲಿನ ಐತಿಹ್ಯ. [[ಬಬಲೇಶ್ವರ]]ದ ಗುರುಪಾದೇಶ್ವರ ಬೃಹನ್ಮಠಕ್ಕೆ ತನ್ನದೇ ಪರಂಪರೆಯಿದೆ. [[ಕಾಖಂಡಕಿ]]ಯ ಮಹಿಪತಿದಾಸರ ಪರಂಪರೆ ರಾಜ್ಯದಲ್ಲೇ ಹೆಸರುವಾಸಿ. ಕಾರಹುಣ್ಣಿಮೆ ಸಂದರ್ಭ ಇಲ್ಲಿ ನಡೆಯುವ ಓರಿ ಓಡಿಸುವ ಸ್ಪರ್ಧೆ ಮೈಮನ ರೋಮಾಂಚನಗೊಳಿಸುತ್ತದೆ. ಪ್ರಸಿದ್ಧ [[ಅರಕೇರಿ]] ಅಮೋಘ ಸಿದ್ಧೇಶ್ವರ ದೇವಾಲಯ, [[ಕಂಬಾಗಿ]] ಮತ್ತು [[ಹಲಗಣಿ]] ಗ್ರಾಮದ ಹಣಮಂತ ದೇವಾಲಯಗಳು, ಐತಿಹಾಸಿಕ [[ಬಬಲಾದಿ]]ಯ ಗುರು ಚಕ್ರವರ್ತಿ ಸದಾಶಿವ ಮಠ, [[ಬೆಳ್ಳುಬ್ಬಿ]]ಯ ಮಳೇಮಲ್ಲೇಶ್ವರ ದೇವಾಲಯ ಹಾಗೂ [[ದೇವರ ಗೆಣ್ಣೂರ]]ನ ಮಹಾಲಕ್ಷ್ಮಿ ದೇವಾಲಯಗಳಿವೆ. ಪ್ರಸಿದ್ಧ ದೇಸಗತಿ ಮನೆತನ [[ವಿಜಯಪುರ]] ತಾಲ್ಲೂಕಿನ [[ಜೈನಾಪುರ]] ಗ್ರಾಮದಲ್ಲಿ ವಾಸವಾಗಿದೆ. ಒಂದೆಡೆ ಹೊಳಿ ದಂಡೆ. ಸಮೃದ್ಧಿಯ ಕೃಷಿ ಚಿತ್ರಣ. ಇನ್ನೊಂದೆಡೆ ಎತ್ತರದ ಪ್ರದೇಶ. ಹನಿ ಹನಿ ನೀರಿಗೂ ತತ್ವಾರ. ಮಳೆಯಾಶ್ರಿತ ಬೆಳೆ ಪದ್ಧತಿ. ಕೃಷ್ಣೆ–ಡೋಣಿ ಹರಿಯುವಿಕೆ. [[ಸಾರವಾಡ]] ಸುತ್ತಮುತ್ತಲಿನ ಬಿಳಿಜೋಳ ಎಲ್ಲೆಡೆ ಪ್ರಸಿದ್ಧಿ. [[ಕೃಷ್ಣಾ]] ನದಿ ತಟದ ಕಬ್ಬು ಬೆಳೆಗಾರರಿಗಾಗಿ ಜಿಲ್ಲೆಯ ಇತಿಹಾಸದಲ್ಲೇ ಆರಂಭಗೊಂಡ ಮೊದಲ ಸಹಕಾರಿ ಸಕ್ಕರೆ ಕಾರ್ಖಾನೆ [[ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ, ಕೃಷ್ಣಾನಗರ]]ದಲ್ಲಿದೆ. ರಜತ ಮಹೋತ್ಸವ ಕಂಡ ಈ ಕಾರ್ಖಾನೆ ಈ ಭಾಗದ ರೈತರ ಆರ್ಥಿಕಾಭಿವೃದ್ಧಿಯ ಬೆನ್ನೆಲುಬಾಗಿರುವುದು ಇಲ್ಲಿನ ವಿಶೇಷ. [[ತಿಕೋಟಾ]] ಭಾಗ ದ್ರಾಕ್ಷಿಯ ಕಣಜ ಎಂದೇ ಖ್ಯಾತವಾಗಿದೆ. ವಿದೇಶಕ್ಕೂ ಇಲ್ಲಿನ ದ್ರಾಕ್ಷಿ ರಫ್ತಾಗುತ್ತಿದೆ. ಒಟ್ಟಾರೆ [[ಬಬಲೇಶ್ವರ]] ವಿಧಾನಸಭಾ ಕ್ಷೇತ್ರ ವಿಶಿಷ್ಟ ಭೌಗೋಳಿಕ ನೆಲೆಯನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿದೆ. [[ಬಬಲೇಶ್ವರ]] ವಿಧಾನಸಭೆ ಕ್ಷೇತ್ರ 2008ರಲ್ಲಿ ಮರು ವಿಂಗಡಣೆ ಆದ ಬಳಿಕ ಬಬಲೇಶ್ವರ ಎಂದು ನಾಮಕರಣಗೊಂಡಿದೆ. 2008ರ ಮೊದಲು ತಿಕೋಟಾ ವಿಧಾನಸಭೆ ಕ್ಷೇತ್ರವಾಗಿತ್ತು. ನಾಲ್ಕು ಬಾರಿ ಕಾಂಗ್ರೆಸ್‌ನ ಬಿ.ಎಂ.ಪಾಟೀಲರು ಹಾಗೂ ಅವರ ಪುತ್ರ ಎಂ.ಬಿ.ಪಾಟೀಲರು ನಾಲ್ಕು ಬಾರಿ ಆಯ್ಕೆಯಾಗಿ ಅತಿ ಹೆಚ್ಚು ವರ್ಷಗಳ ಕಾಲ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದು ವಿಶೇಷವಾಗಿದೆ. ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ತಿಕೋಟಾ ವಿಧಾನಸಭಾ ಕ್ಷೇತ್ರ ಬಬಲೇಶ್ವರ ವಿಧಾನಸಭಾ ಕ್ಷೇತ್ರ ದೊಳಗೆ ವಿಲೀನವಾಯಿತು. ಕ್ಷೇತ್ರಕ್ಕೆ ಉಪ ಚುನಾವಣೆ ಸೇರಿದಂತೆ ಒಟ್ಟು 14 ವಿಧಾನಸಭಾ ಚುನಾವಣೆ ನಡೆದಿದ್ದು, ಇದರಲ್ಲಿ ಎಂಟು ಚುನಾವಣೆಗಳಲ್ಲಿ ಇಲ್ಲಿನ ಮತದಾರರು ಬಿ.ಎಂ.ಪಾಟೀಲ ಹಾಗೂ ಎಂ.ಬಿ.ಪಾಟೀಲಗೆ ಹರಸಿದ್ದಾರೆ. ತಂದೆ–ಮಗ ಇಬ್ಬರೂ ಸಚಿವರಾಗಿರುವುದು ಇಲ್ಲಿನ ವಿಶೇಷ. 1994ರಲ್ಲಿ ಜನತಾದಳದಿಂದ ಆಯ್ಕೆಯಾದ ಶಿವಾನಂದ ಪಾಟೀಲರು ಕಾಂಗ್ರೆಸ್‌ನ ಬಿ.ಎಂ.ಪಾಟೀಲ ಅವರ ಪುತ್ರ ಎಂ.ಬಿ.ಪಾಟೀಲರನ್ನು ಸೋಲಿಸಿದ್ದರು. 1999ರಲ್ಲಿ ಕಾಂಗ್ರೆಸ್‌ನ ಎಂ.ಬಿ.ಪಾಟೀಲರನ್ನು ಸೋಲಿಸಿ ಜನತಾದಳದಿಂದ ಆಯ್ಕೆಯಾದ ಶಿವಾನಂದ ಪಾಟೀಲ ಅವರು ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಶಿವಾನಂದ ಪಾಟೀಲ ಅವರು ಬಸವನಬಾಗೇವಾಡಿ ಕ್ಷೇತ್ರಕ್ಕೆ ವಲಸೆ ಹೋದ ಬಳಿಕ ಎಂ.ಬಿ.ಪಾಟೀಲರು ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್‌ ಸಾಧಿಸಿದ್ದಾರೆ. ಇದರಲ್ಲಿ ಎರಡು ಬಾರಿ ಜೆಡಿಎಸ್‌ ಪಕ್ಷದಿಂದ ಸೋತಿರುವ ಬಿಜೆಪಿಯ ವಿಜುಗೌಡ ಪಾಟೀಲರು ಶಿವಾನಂದ ಪಾಟೀಲ ಅವರ ಕಿರಿಯ ಸಹೋದರ ಎಂಬುದು ಗಣನೀಯ. 2008ರಲ್ಲಿ [[ತಿಕೋಟಾ]] ವಿಧಾನಸಭಾ ಕ್ಷೇತ್ರವನ್ನು [[ಬಬಲೇಶ್ವರ]] ವಿಧಾನಸಭಾ ಕ್ಷೇತ್ರ ಎಂದು ನಾಮಕರಣ ಮಾಡಲಾಯಿತು. ಆಗ [[ಬಸವನಬಾಗೇವಾಡಿ]] ಕ್ಷೇತ್ರದಲ್ಲಿದ್ದ [[ಮಮದಾಪುರ]] ಹೋಬಳಿಯ 28 ಹಳ್ಳಿಗಳು [[ಬಬಲೇಶ್ವರ]] ಕ್ಷೇತ್ರಕ್ಕೆ ಸೇರ್ಪಡೆಯಾದರೆ, [[ತಿಕೋಟಾ]] ವ್ಯಾಪ್ತಿಯಲ್ಲಿದ್ದ ಕೆಲ ಹಳ್ಳಿಗಳು [[ನಾಗಠಾಣ]](ಹಳೆಯ ಬಳ್ಳೋಳ್ಳಿ) ಕ್ಷೇತ್ರದ ಪಾಲಾದವು. <big>ಕ್ಷೇತ್ರದ ವಿಶೇಷತೆ</big> * ಸ್ವಾತಂತ್ರ್ಯ ಹೋರಾಟಗಾರ ಮತ್ತು ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಹಿರಿಯರಾದ [[ಚೆನ್ನಬಸಪ್ಪ ಅಂಬಲಿ]]ಯವರು ಈ ಕ್ಷೇತ್ರದ 1951ರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದು ವಿಶೇಶವಾಗಿದೆ. * ಬಬಲೇಶ್ವರ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ ಎನಿಸಿದರೂ ಕಾಂಗ್ರೆಸ್ಸೇತರ ಪಕ್ಷಗಳೂ ಬಲ್ಯ ಮೆರೆದಿವೆ. 1957ರಿಂದ ನಿರಂತರ ಗೆದ್ದಿದ್ದ ಕಾಂಗ್ರೆಸ್‌ ಪಕ್ಷ ಮೊದಲ ಸೋಲು ಕಂಡಿದ್ದು 1978ರ ಕಾಂಗ್ರೆಸ್‌ ಅಭ್ಯರ್ಥಿ ಶಿವರಾಯ ಜಿದ್ದಿ ಅವರನ್ನು ಸೋಲಿಸಿದ ಜನತಾ ಪಕ್ಷದ ಬದುಗೌಡ ಬಾಪುಗೌಡ ಪಾಟೀಲ ಮೊದಲ ಬಾರಿಗೆ ಕಾಂಗ್ರೆಸ್‌ ರಹಿತ ಶಾಸಕ ಎನಿಸಿದರು. * 1962ರಲ್ಲಿ ಶಾಸಕರಾಗಿದ್ದ ಬಿ.ಎಂ.ಪಾಟೀಲರನ್ನು 1983 ಚುನಾವಣೆ ಬಳಿಕ 1989ರವರೆಗೆ ನಡೆದ ಮೂರು ಚುನಾವಣೆಗಳಲ್ಲಿ ಬಿ.ಎಂ.ಪಾಟೀಲರನ್ನು ಗೆಲ್ಲಿಸಿ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗಳಿಸುವಂತೆ ಮಾಡಿತ್ತು. * 1991ರಲ್ಲಿ ಬಿ.ಎಂ.ಪಾಟೀಲರು ನಿಧನರಾದಾಗ, ತೆರವಾದ ಸ್ಥಾನಕ್ಕೆ ಉಪ ಚುನಾವಣೆಯಲ್ಲಿ ಎಂ.ಬಿ.ಪಾಟೀಲರು ಸ್ಪರ್ಧಿಸಿ ಆಯ್ಕೆಯಾಗಿದ್ದರು. * ಶಿವಾನಂದ ಪಾಟೀಲರು ಜನತಾ ಪಕ್ಷ ಮತ್ತು ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. * ಬಿ.ಎಂ.ಪಾಟೀಲರು ವೀರಪ್ಪ ಮೊಯ್ಲಿ ಮಂತ್ರಿಮಂಡಳದಲ್ಲಿ ನಾಗರಿಕ ಆಡಳಿತ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದರು ಹಾಗೂ ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. * ಎಂ.ಬಿ.ಪಾಟೀಲರು ಸಿದ್ದರಾಮಯ್ಯನವರ ಮಂತ್ರಿಮಂಡಳದಲ್ಲಿ ನೀರಾವರಿ ಸಚಿವರಾಗಿದ್ದರು. <big>ಜನಪ್ರತಿನಿಧಿಗಳ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" style = "text-align:center" | ವರ್ಷ | width="250" style = "text-align:center" | ವಿಧಾನ ಸಭಾ ಕ್ಷೆತ್ರ | width="100" style = "text-align:center" | ವಿಜೇತ | width="80" style = "text-align:center" | ಪಕ್ಷ | width="70" style = "text-align:center" | ಮತಗಳು | width="160" style = "text-align:center" | ಉಪಾಂತ ವಿಜೇತ | width="80" style = "text-align:center" | ಪಕ್ಷ | width="70" style = "text-align:center" | ಮತಗಳು |- valign="bottom" style = "background-color:#969696;font-weight:bold" | |ಬಬಲೇಶ್ವರ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2018 |ಬಬಲೇಶ್ವರ ವಿಧಾನ ಸಭಾ ಕ್ಷೇತ್ರ |ಎಂ.ಬಿ.ಪಾಟೀಲ |ಕಾಂಗ್ರೇಸ್ |98339 |ವಿಜುಗೌಡ ಪಾಟೀಲ |ಬಿಜೆಪಿ |68624 |- valign="bottom" |2013 |ಬಬಲೇಶ್ವರ ವಿಧಾನ ಸಭಾ ಕ್ಷೇತ್ರ |ಎಂ.ಬಿ.ಪಾಟೀಲ |ಕಾಂಗ್ರೇಸ್ |62061 |ವಿಜುಗೌಡ ಪಾಟೀಲ |ಜೆ.ಡಿ.ಎಸ್ |57706 |- valign="bottom" |2008 |ಬಬಲೇಶ್ವರ ವಿಧಾನ ಸಭಾ ಕ್ಷೇತ್ರ |ಎಂ.ಬಿ.ಪಾಟೀಲ |ಕಾಂಗ್ರೇಸ್ |55525 |ವಿಜುಗೌಡ ಪಾಟೀಲ |ಜೆ.ಡಿ.ಎಸ್ |38886 |- valign="bottom" style = "background-color:#969696;font-weight:bold" | |ತಿಕೋಟಾ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2004 |ತಿಕೋಟಾ ವಿಧಾನ ಸಭಾ ಕ್ಷೇತ್ರ |ಎಂ.ಬಿ.ಪಾಟೀಲ |ಕಾಂಗ್ರೇಸ್ |48274 |ಎಂ.ಎಸ್.ರುದ್ರಗೌಡರ |ಜೆ.ಡಿ.ಯು. |19040 |- valign="bottom" |1999 |ತಿಕೋಟಾ ವಿಧಾನ ಸಭಾ ಕ್ಷೇತ್ರ |ಶಿವಾನಂದ ಪಾಟೀಲ |ಬಿ.ಜೆ.ಪಿ. |49080 |ಎಂ.ಬಿ.ಪಾಟೀಲ |ಕಾಂಗ್ರೇಸ್ |41649 |- valign="bottom" |1994 |ತಿಕೋಟಾ ವಿಧಾನ ಸಭಾ ಕ್ಷೇತ್ರ |ಶಿವಾನಂದ ಪಾಟೀಲ |ಜೆ.ಡಿ |50679 |ಎಂ.ಬಿ.ಪಾಟೀಲ |ಕಾಂಗ್ರೇಸ್ |25897 |- valign="bottom" |1991 |ತಿಕೋಟಾ ವಿಧಾನ ಸಭಾ ಕ್ಷೇತ್ರ(Bypoll) |ಎಂ.ಬಿ.ಪಾಟೀಲ |ಕಾಂಗ್ರೇಸ್ |32832 |ಶಿವಾನಂದ ಪಾಟೀಲ |ಜೆ.ಡಿ. |28228 |- valign="bottom" |1989 |ತಿಕೋಟಾ ವಿಧಾನ ಸಭಾ ಕ್ಷೇತ್ರ |ಬಿ.ಎಂ.ಪಾಟೀಲ |ಕಾಂಗ್ರೇಸ್ |37832 |ಬಿ.ಆರ್.ಪಾಟೀಲ |ಜೆ.ಡಿ. |33228 |- valign="bottom" |1985 |ತಿಕೋಟಾ ವಿಧಾನ ಸಭಾ ಕ್ಷೇತ್ರ |ಬಿ.ಎಂ.ಪಾಟೀಲ |ಕಾಂಗ್ರೇಸ್ |26829 |ಬಿ.ಆರ್.ಪಾಟೀಲ |ಜೆ.ಎನ್.ಪಿ. |25914 |- valign="bottom" |1983 |ತಿಕೋಟಾ ವಿಧಾನ ಸಭಾ ಕ್ಷೇತ್ರ |ಬಿ.ಎಂ.ಪಾಟೀಲ |ಕಾಂಗ್ರೇಸ್ |27884 |ಬಿ.ಎಮ್.ಕೊತೀಹಾಳ |ಜೆ.ಎನ್.ಪಿ. |18092 |- valign="bottom" |1978 |ತಿಕೋಟಾ ವಿಧಾನ ಸಭಾ ಕ್ಷೇತ್ರ |ಬಿ.ಬಿ.ಪಾಟೀಲ |ಜೆ.ಎನ್.ಪಿ. |21317 |ಎಸ್.ಎ.ಜಿದ್ದಿ |ಕಾಂಗ್ರೇಸ್ |16899 |- valign="bottom" style = "background-color:#969696;font-weight:bold" | |ತಿಕೋಟಾ ವಿಧಾನಸಭಾ ಕ್ಷೇತ್ರ |ಮೈಸೂರು ರಾಜ್ಯ | | | | | |- valign="bottom" |1972 |ತಿಕೋಟಾ ವಿಧಾನ ಸಭಾ ಕ್ಷೇತ್ರ |ಜಿ.ಎನ್.ಪಾಟೀಲ |ಎನ್.ಸಿ.ಓ. |22119 |ಎಸ್.ಎ.ಜಿದ್ದಿ |ಕಾಂಗ್ರೇಸ್ |14156 |- valign="bottom" |1967 |ತಿಕೋಟಾ ವಿಧಾನ ಸಭಾ ಕ್ಷೇತ್ರ |ವಿ.ಎಸ್.ಬಸಲಿಂಗಯ್ಯ |ಕಾಂಗ್ರೇಸ್ |16329 |ಎನ್.ಕೆ.ಉಪಾಧ್ಯಯ |ಸಿ.ಪಿ.ಎಮ್. |3353 |- valign="bottom" |1962 |ತಿಕೋಟಾ ವಿಧಾನ ಸಭಾ ಕ್ಷೇತ್ರ |ಬಿ.ಎಂ.ಪಾಟೀಲ |ಕಾಂಗ್ರೇಸ್ |19957 |ಬಿ.ಜಿ.ಬಿರಾದಾರ |ಎಸ್.ಡಬ್ಲೂ.ಎ. |4024 |- valign="bottom" |1957 |ತಿಕೋಟಾ ವಿಧಾನ ಸಭಾ ಕ್ಷೇತ್ರ |ಸಿ.ಜೆ.ಅಂಬಲಿ |ಕಾಂಗ್ರೇಸ್ |12933 |ಡಾ.ಬಸವರಾಜ ನಾಗೂರ |ಪಕ್ಷೇತರ |8262 |- valign="bottom" style = "background-color:#969696;font-weight:bold" | |ತಿಕೋಟಾ-ಬೀಳಗಿ ವಿಧಾನಸಭಾ ಕ್ಷೇತ್ರ |ಬಾಂಬೆ ರಾಜ್ಯ | | | | | |- valign="bottom" |1951 |ತಿಕೋಟಾ-ಬೀಳಗಿ ವಿಧಾನ ಸಭಾ ಕ್ಷೇತ್ರ |ಸಿ.ಜೆ.ಅಂಬಲಿ |ಕಾಂಗ್ರೇಸ್ |21042 |ಆರ್.ಎಂ.ಪಾಟೀಲ |ಕೆ.ಎಮ್.ಪಿ.ಪಿ |9001 |} * <big>[[ಇಂಡಿ ವಿಧಾನಸಭಾ ಕ್ಷೇತ್ರ]] </big> [[ಇಂಡಿ ವಿಧಾನಸಭಾ ಕ್ಷೇತ್ರ]]ವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಇಂಡಿ ಮತಕ್ಷೇತ್ರ(2018)ದಲ್ಲಿ 1,18,626 ಪುರುಷರು, 1,09,818 ಮಹಿಳೆಯರು ಸೇರಿ ಒಟ್ಟು 2,28,444 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> ಪುಣ್ಯಕ್ಷೇತ್ರವಾಗಿಯೂ ಪ್ರಸಿದ್ಧಿ ಪಡೆದ [[ಇಂಡಿ]] ಕ್ಷೇತ್ರವು [[ವಿಜಯಪುರ]] ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರ. [[ಕರ್ನಾಟಕ]]ದ ಉತ್ತರದ ಗಡಿಯಲ್ಲಿರುವ [[ಇಂಡಿ]]ಯು ಉತ್ತರಕ್ಕೆ [[ಮಹಾರಾಷ್ಟ್ರ]]ದ ಸೊಲ್ಲಾಪುರ ಜಿಲ್ಲೆ, ಪಶ್ಚಿಮಕ್ಕೆ ಮಹಾರಾಷ್ಟ್ರದ [[ಸಾಂಗಲಿ]] ಜಿಲ್ಲೆ, ದಕ್ಷಿಣಕ್ಕೆ [[ವಿಜಯಪುರ]] ತಾಲ್ಲೂಕು ಮತ್ತು ಪೂರ್ವಕ್ಕೆ [[ಸಿಂದಗಿ]] ತಾಲ್ಲೂಕುಗಳಿವೆ. ಅವಿಭಜಿತ ವಿಜಯಪುರ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಬಿಎಲ್‌ಡಿಇ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ [[ಬಂಥನಾಳ]]ದ ಸಂಗನಬಸವ ಶಿವಯೋಗಿಗಳ ಕಾರ್ಯಕ್ಷೇತ್ರ. [[ಲಚ್ಯಾಣ]]ದ ಕಮರಿಮಠದ ಸಿದ್ಧಲಿಂಗ ಮಹಾರಾಜರು ನೆಲೆಸಿದ ನೆಲೆವೀಡು. ಶತ ಶತಮಾನಗಳ ಹಿಂದೆಯೇ ಪ್ರಸಿದ್ಧ ವಿದ್ಯಾಕೇಂದ್ರ [[ಸಾಲೋಟಗಿ]]ಯಲ್ಲಿತ್ತು ಎಂಬ ಐತಿಹ್ಯ. ಸಾಧು–ಸಂತರು ಜನ್ಮ ತಾಳಿದ ಸುಕ್ಷೇತ್ರ. ಶಿಲಾಯುಗ ಸೇರಿದಂತೆ ರಾಮಾಯಣ ಕಾಲಘಟ್ಟದ ಇತಿಹಾಸ. ಪುರಾತನ ಸ್ಥಳ ಎಂಬ ಉಲ್ಲೇಖವೂ ಈಜಿಪ್ಟ್‌ನ ಖ್ಯಾತ ಭೂಗೋಳ ಶಾಸ್ತ್ರಜ್ಞ ಟಾಲೆಮಿ ರಚಿತ ಗ್ರಂಥದಲ್ಲಿ ದಾಖಲಾಗಿದೆ. ಭೀಮಾ ನದಿ [[ವಿಜಯಪುರ]] ಜಿಲ್ಲೆಯ ವ್ಯಾಪ್ತಿಯಲ್ಲಿ ಹೆಚ್ಚು ಹರಿಯುವುದೇ [[ಇಂಡಿ]] ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ. ಅಪರಾಧಿಕ ಚಟುವಟಿಕೆಗಳಿಂದಲೂ ಇಂಡಿ ರಾಜ್ಯದಲ್ಲೇ ಕುಖ್ಯಾತ. ಭೀಮಾ ತೀರ ಎಂದರೇ ಇಂದಿಗೂ ಬೆಚ್ಚಿ ಬೀಳುವವರು ಇದ್ದಾರೆ. ಯಶವಂತರಾಯಗೌಡ ಪಾಟೀಲರು ಪಂಚಾಯಿತಿ ಮಟ್ಟದಿಂದಲೇ ಈ ಹಂತಕ್ಕೆ ಬೆಳೆದವರು. 1995ರಲ್ಲಿ ಅಂಜುಟಗಿ ಜಿಪಂ ಕ್ಷೇತ್ರದಿಂದ ಆಯ್ಕೆಯಾದ ಇವರು, ಮೊದಲ ಸಲ ಗೆದ್ದಾಗಲೇ ಜಿಲ್ಲಾ ಪರಿಷತ್‌ ಪ್ರತಿಪಕ್ಷದ ನಾಯಕರಾಗಿದ್ದರು. 2000ರಲ್ಲಿ 2ನೇ ಬಾರಿ ಆಯ್ಕೆಯಾಗಿ 2002-03ರಲ್ಲಿ ಜಿಪಂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. 2005ಲ್ಲಿ 3ನೇ ಬಾರಿ ಜಿಪಂ ಸದಸ್ಯರಾದರು. 2008ರಲ್ಲಿ ಇಂಡಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೇವಲ 571 ಮತಗಳಿಂದ ಪರಾಭವಗೊಂಡರು. 2013ರಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದರು. <big>ಕ್ಷೇತ್ರದ ವಿಶೇಷತೆ</big> * ಮಲ್ಲಪ್ಪ ಸುರಪುರ, ರೇವಣಸಿದ್ದಪ್ಪ ಕಲ್ಲೂರ ಹಾಗೂ ರವಿಕಾಂತ ಪಾಟೀಲರು 3 ಬಾರಿ ಆಯ್ಕೆಯಾಗಿದ್ದಾರೆ. ಇಂಡಿ ವಿಧಾನಸಭಾ ಕ್ಷೇತ್ರದ ಮತದಾರರು ಮೂವರಿಗೆ ತಲಾ ಮೂರು ಬಾರಿ ಶಾಸಕರಾಗುವ ಅವಕಾಶ ನೀಡಿದ್ದಾರೆ. ಅದರಲ್ಲೂ ರವಿಕಾಂತ ಪಾಟೀಲ ಪಕ್ಷೇತರರಾಗಿ ಹ್ಯಾಟ್ರಿಕ್‌ ವಿಜಯಭೇರಿ ಬಾರಿಸಿದ ಕ್ಷೇತ್ರವಿದು. * 1978, 1983, 1989ರಲ್ಲಿ ರೇವಣಸಿದ್ದಪ್ಪ ಕಲ್ಲೂರ ಶಾಸಕರಾದ ಆಗಿನ ಮುಖ್ಯಮಂತ್ರಿ ಗುಂಡೂರಾವ್‌ಗೆ 9 ಕೆ.ಜಿ. ತೂಕದ ಬೆಳ್ಳಿ ಪಂಪ್‌ಸೆಟ್‌ ನೀಡಿದ ಹೆಗ್ಗಳಿಕೆ ಇವರದ್ದು. * 1994, 1999, 2004ರಲ್ಲಿ ಪಕ್ಷೇತರರಾಗಿ ಮೊದಲ ಬಾರಿಗೆ ಹ್ಯಾಟ್ರಿಕ್‌ ವಿಜಯಭೇರಿ ದಾಖಲಿಸಿದ ಕೀರ್ತಿ ರವಿಕಾಂತ ಪಾಟೀಲರದ್ದು. * 2008ರಲ್ಲಿ ಡಾ.ಸರ್ವಭೌಮ ಬಗಲಿಯವರು ಬಿಜೆಪಿಯಿಂದ ಕೇವಲ ಒಮ್ಮೆ ಆಯ್ಕೆಯಾಗಿದ್ದು ಈ ಕ್ಷೇತ್ರದ ವಿಶೇಷತೆಯಾಗಿದೆ. * ಕಾಂಗ್ರೆಸನ ಯಶವಂತಗೌಡ ಪಾಟೀಲರು ಕಳೆದ 40 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮರಗೂರಿನ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು 2018ರಲ್ಲಿ ಪೂರ್ಣಗೊಳಿಸಿದ್ದು ಇವರ ಹೆಗ್ಗಳಿಕೆ. <big>ಜನಪ್ರತಿನಿಧಿಗಳ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" style = "text-align:center" | ವರ್ಷ | width="160" style = "text-align:center" | ವಿಧಾನ ಸಭಾ ಕ್ಷೆತ್ರ | width="180" style = "text-align:center" | ವಿಜೇತರು | width="60" style = "text-align:center" | ಪಕ್ಷ | width="60" style = "text-align:center" | ಮತಗಳು | width="180" style = "text-align:center" | ಉಪಾಂತ ವಿಜೇತರು | width="60" style = "text-align:center" | ಪಕ್ಷ | width="60" style = "text-align:center" | ಮತಗಳು |- valign="bottom" style = "background-color:#969696;font-weight:bold" | |ಇಂಡಿ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2018 |ಇಂಡಿ ವಿಧಾನಸಭಾ ಕ್ಷೇತ್ರ |ಯಶವಂತರಾಯಗೌಡ ಪಾಟೀಲ |ಕಾಂಗ್ರೇಸ್ |50401 |ಬಿ.ಡಿ.ಪಾಟೀಲ(ಹಂಜಗಿ) |ಜೆಡಿಎಸ್ |40463 |- valign="bottom" |2013 |ಇಂಡಿ ವಿಧಾನಸಭಾ ಕ್ಷೇತ್ರ |ಯಶವಂತರಾಯಗೌಡ ಪಾಟೀಲ |ಕಾಂಗ್ರೇಸ್ |58562 |ರವಿಕಾಂತ ಪಾಟೀಲ |ಕೆ.ಜೆ.ಪಿ. |25260 |- valign="bottom" |2008 |ಇಂಡಿ ವಿಧಾನಸಭಾ ಕ್ಷೇತ್ರ |ಡಾ.ಸರ್ವಭೌಮ ಬಗಲಿ |ಬಿ.ಜೆ.ಪಿ. |29456 |ಯಶವಂತರಾಯಗೌಡ ಪಾಟೀಲ |ಕಾಂಗ್ರೇಸ್ |28885 |- valign="bottom" |2004 |ಇಂಡಿ ವಿಧಾನಸಭಾ ಕ್ಷೇತ್ರ |ರವಿಕಾಂತ ಪಾಟೀಲ |ಸ್ವತಂತ್ರ |42984 |ಬಿ.ಜಿ.ಪಾಟೀಲ(ಹಲಸಂಗಿ) |ಕಾಂಗ್ರೇಸ್ |33652 |- valign="bottom" |1999 |ಇಂಡಿ ವಿಧಾನಸಭಾ ಕ್ಷೇತ್ರ |ರವಿಕಾಂತ ಪಾಟೀಲ |ಸ್ವತಂತ್ರ |44523 |ಬಿ.ಆರ್.ಪಾಟೀಲ(ಅಂಜುಟಗಿ) |ಕಾಂಗ್ರೇಸ್ |25203 |- valign="bottom" |1994 |ಇಂಡಿ ವಿಧಾನಸಭಾ ಕ್ಷೇತ್ರ |ರವಿಕಾಂತ ಪಾಟೀಲ |ಸ್ವತಂತ್ರ |23200 |ಬಿ.ಜಿ.ಪಾಟೀಲ(ಹಲಸಂಗಿ) |ಜೆ.ಡಿ.ಎಸ್. |19469 |- valign="bottom" |1989 |ಇಂಡಿ ವಿಧಾನಸಭಾ ಕ್ಷೇತ್ರ |ರೇವಣಸಿದ್ದಪ್ಪ ಕಲ್ಲೂರ |ಕಾಂಗ್ರೇಸ್ |27154 |ಬಿ.ಜಿ.ಪಾಟೀಲ(ಹಲಸಂಗಿ) |ಜೆ.ಡಿ.ಎಸ್. |18438 |- valign="bottom" |1985 |ಇಂಡಿ ವಿಧಾನಸಭಾ ಕ್ಷೇತ್ರ |ಎನ್.ಎಸ್.ಖೇಡ |ಜೆ.ಎನ್.ಪಿ |30349 |ಭೀಮನಗೌಡ ಪಾಟೀಲ |ಕಾಂಗ್ರೇಸ್ |23541 |- valign="bottom" |1983 |ಇಂಡಿ ವಿಧಾನಸಭಾ ಕ್ಷೇತ್ರ |ರೇವಣಸಿದ್ದಪ್ಪ ಕಲ್ಲೂರ |ಕಾಂಗ್ರೇಸ್ |24132 |ಬಸನಗೌಡ ಪಾಟೀಲ |ಸ್ವತಂತ್ರ |11098 |- valign="bottom" |1978 |ಇಂಡಿ ವಿಧಾನಸಭಾ ಕ್ಷೇತ್ರ |ರೇವಣಸಿದ್ದಪ್ಪ ಕಲ್ಲೂರ |ಜೆ.ಎನ್.ಪಿ |26022 |ಸಿದ್ದೂಬಾ ಮಿಸಾಳೆ |ಕಾಂಗ್ರೇಸ್ |15856 |- valign="bottom" style = "background-color:#969696;font-weight:bold" | |ಇಂಡಿ ವಿಧಾನಸಭಾ ಕ್ಷೇತ್ರ |ಮೈಸೂರು ರಾಜ್ಯ | | | | | |- valign="bottom" |1972 |ಇಂಡಿ ವಿಧಾನಸಭಾ ಕ್ಷೇತ್ರ |ಮಲ್ಲಪ್ಪ ಸುರಪುರ |ಕಾಂಗ್ರೇಸ್ |17517 |ರೇವಣಸಿದ್ದಪ್ಪ ಕಲ್ಲೂರ |ಎನ್.ಸಿ.ಓ |14490 |- valign="bottom" |1967 |ಇಂಡಿ ವಿಧಾನಸಭಾ ಕ್ಷೇತ್ರ |ಮಲ್ಲಪ್ಪ ಸುರಪುರ |ಎಸ್.ಡಬ್ಲೂ.ಎ |15769 |ರೇವಣಸಿದ್ದಪ್ಪ ಕಲ್ಲೂರ |ಕಾಂಗ್ರೇಸ್ |11703 |- valign="bottom" |1962 |ಇಂಡಿ ವಿಧಾನಸಭಾ ಕ್ಷೇತ್ರ |ಗುರುಲಿಂಗಪ್ಪ ಪಾಟೀಲ |ಎಸ್.ಡಬ್ಲೂ.ಎ |14624 |ಮಲ್ಲಪ್ಪ ಸುರಪುರ |ಕಾಂಗ್ರೇಸ್ |13673 |- valign="bottom" |1957 |ಇಂಡಿ ವಿಧಾನಸಭಾ ಕ್ಷೇತ್ರ-1 |ಜಟ್ಟೇಪ್ಪ ಕಬಾಡಿ |ಕಾಂಗ್ರೇಸ್ |17402 |ಲಚ್ಚಪ್ಪ ಸಂಧಿಮನಿ |ಸ್ವತಂತ್ರ |16390 |- valign="bottom" |1957 |ಇಂಡಿ ವಿಧಾನಸಭಾ ಕ್ಷೇತ್ರ-2 |ಮಲ್ಲಪ್ಪ ಸುರಪುರ |ಕಾಂಗ್ರೇಸ್ |23033 |ಯಶವಂತರಾವ್ ಪಾಟೀಲ |ಎಸ್.ಎಫ.ಸಿ |6586 |- valign="bottom" style = "background-color:#969696;font-weight:bold" | |ಇಂಡಿ-ಸಿಂದಗಿ ವಿಧಾನಸಭಾ ಕ್ಷೇತ್ರ |ಬಾಂಬೆ ರಾಜ್ಯ | | | | | |- valign="bottom" |1951 |ಇಂಡಿ-ಸಿಂದಗಿ ವಿಧಾನಸಭಾ ಕ್ಷೇತ್ರ-1 |ಜಟ್ಟೇಪ್ಪ ಕಬಾಡಿ |ಕಾಂಗ್ರೇಸ್ |30231 |ಬಾಬುರಾಮ ಹುಜರೆ |ಎಸ್.ಎಫ.ಸಿ |5457 |- valign="bottom" |1951 |ಇಂಡಿ-ಸಿಂದಗಿ ವಿಧಾನಸಭಾ ಕ್ಷೇತ್ರ-2 |ಮಲ್ಲಪ್ಪ ಸುರಪುರ |ಕಾಂಗ್ರೇಸ್ |30322 |ರಾವಪ್ಪ ಕಾಳೆ |ಸ್ವತಂತ್ರ |4536 |} * </big>[[ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ]]</big> [[ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ]]ವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. [[ಮುದ್ದೇಬಿಹಾಳ]] ಮತಕ್ಷೇತ್ರ(2018)ದಲ್ಲಿ 1,03,038 ಪುರುಷರು, 97,844 ಮಹಿಳೆಯರು ಸೇರಿ ಒಟ್ಟು 2,00,882 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> ಹನ್ನೆರಡನೇ ಶತಮಾನದ ಶರಣ ಶ್ರೇಷ್ಠ ಬಸವಣ್ಣನವರ ಧರ್ಮ ಪತ್ನಿ ನೀಲಾಂಬಿಕೆ ಐಕ್ಯರಾದ ಸ್ಥಳ [[ತಂಗಡಗಿ]]. ವಿಜಯನಗರ ಸಾಮ್ರಾಜ್ಯ ಪತನಕ್ಕೆ ಕಾರಣೀಭೂತವಾದ ಯುದ್ಧ ನಡೆದಿದ್ದು ರಕ್ಕಸ-ತಂಗಡಗಿಯಲ್ಲೇ. ಇಲ್ಲಿನ [[ಮಿಣಜಗಿ]]ಯ ಪರ್ಸಿ ಎಲ್ಲೆಡೆ ಪ್ರಸಿದ್ಧಿ. ಮಹಿಳಾ ರಾಜಕಾರಣಿಗೆ ಮನ್ನಣೆ ನೀಡಿದ ಜಿಲ್ಲೆಯ ಏಕೈಕ ವಿಧಾನಸಭಾ ಕ್ಷೇತ್ರ ಮುದ್ದೇಬಿಹಾಳ. ನಾಲ್ಕು ದಶಕಗಳಿಂದ ಎರಡು ಮನೆತನಕ್ಕಷ್ಟೇ ಮನ್ನಣೆ ನೀಡಿರುವುದು ಇಲ್ಲಿನ ವೈಶಿಷ್ಟ್ಯ. ಆಂಗ್ಲರ ಅಧಿಪತ್ಯ ಅಳಿದು 70 ವರ್ಷಗಳಾದರೂ [[ಮುದ್ದೇಬಿಹಾಳ]] ವಿಧಾನಸಭೆ ಕ್ಷೇತ್ರದ ಮತದಾರ ಪ್ರಭು ಇನ್ನೂ ದೇಸಗತಿ ಮನೆತನಕ್ಕೆ ಮಣೆ ಹಾಕುತ್ತಿರುವುದು ಕ್ಷೇತ್ರದ ವಿಶೇಷ. ಊಳುವವನೇ ಒಡೆಯ ಕಾಯ್ದೆಯನ್ವಯ ನೂರಾರು ಎಕರೆ ಜಮೀನು ಬಿಟ್ಟುಕೊಟ್ಟ ಶಾಸಕ ಸಿ.ಎಸ್. ನಾಡಗೌಡ ಹಾಗೂ ಜಗದೇವರಾವ ದೇಶಮುಖ ಮನೆತನಕ್ಕೆ ಇಲ್ಲಿನ ಮತದಾರರು ಅಧಿಕಾರದ ಫಲ ನೀಡುತ್ತಲೇ ಇದ್ದಾರೆ. 1978 ರಿಂದ 2018ರವರೆಗೆ ಸುಮಾರು 40 ವರ್ಷಗಳ ಕಾಲ ಚುನಾವಣೆವರೆಗಿನ ಕ್ಷೇತ್ರದ ಇತಿಹಾಸ ಗಮನಿಸಿದಾಗ ಹೆಚ್ಚಿನ ಅಧಿಕಾರ ಅನುಭವಿಸಿದ್ದು ಇದೇ ಎರಡು ಮನೆತಗಳು ಎಂಬುದು ಗಮನಾರ್ಹ. 1994ರಲ್ಲಿ ನಡೆದ ಚುನಾವಣೆಯಲ್ಲಿ ಸಚಿವರಾಗಿದ್ದ ಸಿ.ಎಸ್‌.ನಾಡಗೌಡರನ್ನು ಸೋಲಿಸಿ, ವಿಜಯ ಪತಾಕೆ ಹಾರಿಸಿದ ವಿಮಲಾಬಾಯಿ ದೇಶಮುಖ ಜಿಲ್ಲೆಯ ಎರಡನೇ ಮಹಿಳಾ ಶಾಸಕಿ. ಜನತಾದಳ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು. ದೇಶಮುಖ ಮನೆತನದ ನಾಯಕ ಜಗದೇವರಾವ ಸಂಗನಬಸಪ್ಪ ದೇಶಮುಖರು ಸತತ ಮೂರು ಬಾರಿ ಕ್ಷೇತ್ರದಲ್ಲಿ ವಿಜಯ ಪತಾಕೆ ಹಾರಿಸಿದ್ದರು. ಅವರ ಅಕಾಲಿಕ ನಿಧನ ಬಳಿಕ ಕ್ಷೇತ್ರ ಕೈ ತಪ್ಪಿತು. ಮಧ್ಯಂತರದಲ್ಲಿ ಅಧಿಕಾರ ಕಸಿದುಕೊಂಡಿದ್ದ ಸಿ.ಎಸ್. ನಾಡಗೌಡರಿಂದ ಮತ್ತೆ ಕ್ಷೇತ್ರ ಕೈವಶ ಮಾಡಿಕೊಳ್ಳುವಲ್ಲಿ ಜಗದೇವರಾವ ಅವರ ಪತ್ನಿ ವಿಮಲಾಬಾಯಿ ಸಫಲರಾದರು. 1994ರಲ್ಲಿ ಅನುಕಂಪದ ಆಧಾರದ ಮೇಲೆ ವಿಮಲಾದೇವಿ ಭರ್ಜರಿ ಜಯಸಾಧಿಸಿದರು. ಮುದ್ದೇಬಿಹಾಳ ಕೇತ್ರದಿಂದ 5 ಬಾರಿ ಶಾಸಕರಾಗಿ ಆಯ್ಕೆಯಾದ ಸಿ.ಎಸ್‌.ನಾಡಗೌಡರು ಪಂಚಾಯಿತಿಯಿಂದ ಈ ಮಟ್ಟಕ್ಕೆ ಬೆಳೆದವರು. 1986ರಲ್ಲಿ ನಾಲತವಾಡ ಜಿಪಂ ಕ್ಷೇತ್ರದಿಂದ ಆಯ್ಕೆಯಾಗಿದ್ದ ನಾಡಗೌಡರಿಗೆ 1989ರ ಅಸೆಂಬ್ಲಿ ಚುನಾವಣೆಯಲ್ಲಿ ಅದೃಷ್ಟ ಒಲಿಯಿತು. ಅಲ್ಲಿಂದೀಚೆಗೆ 5 ಬಾರಿ ಶಾಸಕರಾಗಿ, ಮಂತ್ರಿಯಾಗಿ, ಮುಖ್ಯ ಸಚೇತಕ, ಪ್ರಸ್ತುತ ಸರಕಾರದಲ್ಲಿ ದಿಲ್ಲಿ ವಿಶೇಷ ಪ್ರತಿನಿಧಿಯಾಗಿದ್ದಾರೆ. 1957ರಲ್ಲಿ ಸಿದ್ಧಾಂತಿ ಪ್ರಾಣೇಶ ಗುರುಭಟ್ಟ (ಬ್ರಾಹ್ಮಣ), 1972ರಲ್ಲಿ ಮಲ್ಲಪ್ಪ ಮುರಗೆಪ್ಪ ಸಜ್ಜನ(ಗಾಣಿಗ) ಶಾಸಕರಾಗಿ ಆಯ್ಕೆಯಾಗಿದ್ದು ಹೊರತುಪಡಿಸಿದರೆ, ಉಳಿದ ಅವಧಿಗೆ (1978ರಿಂದ 2018ರವರೆಗಿನ ನಾಲ್ಕು ದಶಕಗಳ ಅವಧಿ) ಆಯ್ಕೆಯಾದವರು ಪಂಚಮಸಾಲಿ ಮತ್ತು ರಡ್ಡಿ ಸಮುದಾಯದವರು. ಸತತ ಮೂರು ಬಾರಿ ಜೆ.ಎಸ್‌.ದೇಶಮುಖ (ಪಂಚಮಸಾಲಿ), 1994ರಲ್ಲಿ ವಿಮಲಾಬಾಯಿ ದೇಶಮುಖ ಆಯ್ಕೆಯಾದರೆ, ಉಳಿದ 25 ವರ್ಷದ ಅವಧಿ ಸಿ.ಎಸ್‌.ನಾಡಗೌಡ (ರಡ್ಡಿ) ಶಾಸಕರು. ಈ ಅವಧಿಯಲ್ಲಿ ಸ್ಪರ್ಧೆ ನಡೆದಿದ್ದು, ಈ ಎರಡೂ ಮನೆತನಗಳ ನಡುವೆಯೇ. ಒಮ್ಮೆ ಮಾತ್ರ ಬಿಜೆಪಿಯ ಮಂಗಳಾದೇವಿ ಬಿರಾದಾರ ಪ್ರಬಲ ಪೈಪೋಟಿ ನೀಡಿದ್ದಾರೆ. ಪಕ್ಷವಾರು ಸಾಧನೆ ಪರಿಗಣಿಸಿದರೆ ಸದರಿ ಕ್ಷೇತ್ರ ಕಾಂಗ್ರೆಸ್ ಪಕ್ಷ ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಷೇತ್ರದಲ್ಲಿ ಗೆದ್ದಿದೆ. 1957ರ ಸಾರ್ವತ್ರಿಕ ಚುನಾವಣೆ ಗಣನೆಗೆ ತೆಗೆದುಕೊಳ್ಳುವುದಾದರೆ ಅಂದಿನ ಭಾರತೀಯ ಕಾಂಗ್ರೆಸ್ ಪಕ್ಷದ ಸಿದ್ಧಾಂತಿ ಪ್ರಾಣೇಶ ಗುರುಭಟ್ಟರು, ಆ ಬಳಿಕ ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ, ಹಾಗೂ ಮಲ್ಲಪ್ಪ ಮುರಗೆಪ್ಪ ಸಜ್ಜನ ಸಾಲಾಗಿ ಆಯ್ಕೆಯಾಗಿದ್ದು ಕಾಂಗ್ರೆಸ್ ಸಾಧನೆ. ಪ್ರಪ್ರಥಮ ಬಾರಿಗೆ ಜನತಾ ಪಕ್ಷದಿಂದ ಜಗದೇವರಾವ ಅವರು ಅಧಿಕಾರ ಕಸಿದುಕೊಂಡು ಹ್ಯಾಟ್ರಿಕ್ ಸಾಧನೆ ಮೆರೆದರು. 1966ರಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಕ್ಷೇತ್ರಗಳ ಪುನರ್ವಿಂಗಡಣೆಯಾದ ಬಳಿಕ ತಾಳಿಕೋಟೆ ಕ್ಷೇತ್ರವು ಮುದ್ದೇಬಿಹಾಳ ಕ್ಷೇತ್ರದಲ್ಲಿ ವಿಲೀನವಾಯಿತು. ಮೊದಲೆರಡು ಚುನಾವಣೆಯಲ್ಲಿ ಪ್ರತ್ಯೇಕ ವಿಧಾನಸಭೆ ಕ್ಷೇತ್ರವಾಗಿದ್ದ ತಾಳಿಕೋಟೆಯಿಂದ 1957ರಲ್ಲಿ ಕುಮಾರಗೌಡ ಅಡಿವೆಪ್ಪಗೌಡ ಪಾಟೀಲರು ಸ್ವತಂತ್ರ ಅಭ್ಯರ್ಥಿಯಾಗಿ(15,200) ಗೆಲುವು ಸಾಧಿಸಿದರು. ಇವರ ವಿರುದ್ಧ ಭಾರತೀಯ ಕಾಂಗ್ರೆಸ್ ಪಕ್ಷದಿಂದ ಶರಣಯ್ಯ ಬಸಲಿಂಗಯ್ಯ ವಸ್ತ್ರದ (12,804) ಪರಾಜಯಗೊಂಡರು. ಆ ಬಳಿಕ 1962ರಲ್ಲಿ ಗದಿಗೆಪ್ಪಗೌಡ ನಿಂಗನಗೌಡ ಪಾಟೀಲ ಭಾರತೀಯ ಕಾಂಗ್ರೆಸ್ನಿಂದ ಅವಿರೋಧ ಆಯ್ಕೆಯಾದರು. <big>ಕ್ಷೇತ್ರದ ವಿಶೇಷತೆ</big> * 1962ರಲ್ಲಿ ಗದಿಗೆಪ್ಪಗೌಡ ನಿಂಗನಗೌಡ ಪಾಟೀಲರು ಭಾರತೀಯ ಕಾಂಗ್ರೆಸ್ನಿಂದ ಜಿಲ್ಲೆಯಲ್ಲಿ ಈವರೆಗೆ ಅವಿರೋಧ ಆಯ್ಕೆಯಾದ ಏಕೈಕ ಶಾಸಕರಾಗಿದ್ದು ವಿಶೇಷವಾಗಿದೆ. * ಜಗದೇವರಾವ ದೇಶಮುಖರವರು ಇಂಧನ ಖಾತೆ ಸಚಿವರಾಗಿದ್ದರು. * ವಿಮಲಾಬಾಯಿ ದೇಶಮುಖರವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದರು. * ಸಿ.ಎಸ್.ನಾಡಗೌಡರು ಕಾರ್ಮಿಕ ಸಚಿವ ಮತ್ತು ಸರ್ಕಾರದ ಮುಖ್ಯ ಸಚೇತಕ, ನವದೆಹಲಿ ವಿಶೇಷ ಪ್ರತಿನಿಧಿಯಾಗಿದ್ದು ಕ್ಷೇತ್ರದ ಮೈಲಿಗಲ್ಲು. * ಜನತಾ ಪಕ್ಷದಿಂದ ಜಗದೇವರಾವರವರು ಹ್ಯಾಟ್ರಿಕ್ ಆಯ್ಕೆಯಾಗಿದ್ದು ಕ್ಷೇತ್ರದ ವಿಶೇಷತೆಯಾಗಿದೆ. * ಸಿ.ಎಸ್.ನಾಡಗೌಡರು ಕಾಂಗ್ರೆಸ್ ಪಕ್ಷದಿಂದ ಹ್ಯಾಟ್ರಿಕ್ ಬಾರಿಸಿ ಐದು ಬಾರಿ ಆಯ್ಕೆಯಾಗಿದ್ದು ಕ್ಷೇತ್ರದ ಮತ್ತೊಂದು ವಿಶೇಷತೆಯಾಗಿದೆ. * ನಾಡಗೌಡ ಹಾಗೂ ದೇಶಮುಖ ಮನೆತನಕ್ಕೆ ಇಲ್ಲಿನ ಮತದಾರರು 1978 ರಿಂದ 2018ರವರೆಗೆ ಸುಮಾರು 40 ವರ್ಷಗಳ ಕಾಲ ಕ್ಷೇತ್ರದ ಇತಿಹಾಸ ಗಮನಿಸಿದಾಗ ಹೆಚ್ಚಿನ ಅಧಿಕಾರ ಅನುಭವಿಸಿದ್ದು ಇದೇ ಎರಡು ಮನೆತಗಳು ಎಂಬುದು ಗಮನಾರ್ಹ. * ಎ.ಎಸ್.ಪಾಟೀಲ(ನಡಹಳ್ಳಿ)ಯವರು ಮೊದಲ ಬಾರಿಗೆ 2018ರಲ್ಲಿ ಬಿಜೆಪಿಯಿಂದ ಗೆದ್ದಿರುವುದು ವಿಶೇಷವಾಗಿದೆ. <big>ಜನಪ್ರತಿನಿಧಿಗಳ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" style = "text-align:center" | ವರ್ಷ | width="230" style = "text-align:center" | ವಿಧಾನ ಸಭಾ ಕ್ಷೆತ್ರ | width="180" style = "text-align:center" | ವಿಜೇತ | width="60" style = "text-align:center" | ಪಕ್ಷ | width="60" style = "text-align:center" | ಮತಗಳು | width="180" style = "text-align:center" | ಉಪಾಂತ ವಿಜೇತ | width="60" style = "text-align:center" | ಪಕ್ಷ | width="60" style = "text-align:center" | ಮತಗಳು |- valign="bottom" style = "background-color:#969696;font-weight:bold" | |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2018 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಎ.ಎಸ್.ಪಾಟೀಲ(ನಡಹಳ್ಳಿ) |ಬಿಜೆಪಿ |63512 |ಸಿ.ಎಸ್.ನಾಡಗೌಡ |ಕಾಂಗ್ರೆಸ್ |54879 |- valign="bottom" |2013 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಸಿ.ಎಸ್.ನಾಡಗೌಡ |ಕಾಂಗ್ರೆಸ್ |34747 |ವಿಮಲಾಬಾಯಿ ದೇಶಮುಖ |ಕೆ.ಜೆ.ಪಿ |22545 |- valign="bottom" |2008 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಸಿ.ಎಸ್.ನಾಡಗೌಡ |ಕಾಂಗ್ರೆಸ್ |24065 |ಮಂಗಳಾದೇವಿ ಬಿರಾದಾರ |ಬಿ.ಜೆ.ಪಿ |21662 |- valign="bottom" |2004 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಸಿ.ಎಸ್.ನಾಡಗೌಡ |ಕಾಂಗ್ರೆಸ್ |30203 |ವಿಮಲಾಬಾಯಿ ದೇಶಮುಖ |ಜೆ.ಡಿ.ಎಸ್. |27776 |- valign="bottom" |1999 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಸಿ.ಎಸ್.ನಾಡಗೌಡ |ಕಾಂಗ್ರೆಸ್ |43662 |ವಿಮಲಾಬಾಯಿ ದೇಶಮುಖ |ಜೆ.ಡಿ.ಯು. |32632 |- valign="bottom" |1994 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ವಿಮಲಾಬಾಯಿ ದೇಶಮುಖ |ಜೆ.ಡಿ. |39149 |ಸಿ.ಎಸ್.ನಾಡಗೌಡ |ಕಾಂಗ್ರೆಸ್ |21756 |- valign="bottom" |1989 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಸಿ.ಎಸ್.ನಾಡಗೌಡ |ಕಾಂಗ್ರೆಸ್ |31933 |ಜಗದೇವರಾವ್ ದೇಶಮುಖ |ಜೆ.ಡಿ. |29840 |- valign="bottom" |1985 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಜಗದೇವರಾವ್ ದೇಶಮುಖ |ಜೆ.ಎನ್.ಪಿ. |35056 |ಬಸವರಾವ್ ಜಗ್ಗಲ |ಕಾಂಗ್ರೆಸ್ |16052 |- valign="bottom" |1983 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಜಗದೇವರಾವ್ ದೇಶಮುಖ |ಜೆ.ಎನ್.ಪಿ. |21885 |ರಾಮರಾವ್ ಭಗವಂತ |ಸ್ವತಂತ್ರ |9530 |- valign="bottom" |1978 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಜಗದೇವರಾವ್ ದೇಶಮುಖ |ಜೆ.ಎನ್.ಪಿ. |28857 |ಮಲ್ಲಪ್ಪ ಸಜ್ಜನ |ಕಾಂಗ್ರೆಸ್ |11486 |- valign="bottom" style = "background-color:#969696;font-weight:bold" | |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಮೈಸೂರು ರಾಜ್ಯ | | | | | |- valign="bottom" |1972 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಮಲ್ಲಪ್ಪ ಸಜ್ಜನ |ಕಾಂಗ್ರೆಸ್ |17778 |ಶಿವಶಂಕರಪ್ಪ ಗುರಡ್ಡಿ |ಎನ್.ಸಿ.ಓ |17021 |- valign="bottom" |1967 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಶಿವಶಂಕರಪ್ಪ ಗುರಡ್ಡಿ |ಕಾಂಗ್ರೆಸ್ |19452 |ಶ್ರೀಶೈಲಪ್ಪ ಮಸಳಿ |ಎಸ್.ಡ್ಬ್ಲೂ.ಎ |14740 |- valign="bottom" |1962 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಶಿವಶಂಕರಪ್ಪ ಗುರಡ್ಡಿ |ಕಾಂಗ್ರೆಸ್ |13969 |ಶ್ರೀಶೈಲಪ್ಪ ಮಸಳಿ |ಎಸ್.ಡ್ಬ್ಲೂ.ಎ |10680 |- valign="bottom" |1957 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಸಿದ್ಧಾಂತಿ ಪ್ರಾಣೇಶ ಭಟ್ |ಕಾಂಗ್ರೆಸ್ |12888 |ಶಿವಬಸವಸ್ವಾಮಿ ವಿರಕ್ತಮಠ |ಸ್ವತಂತ್ರ |11657 |- valign="bottom" style = "background-color:#969696;font-weight:bold" | |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಬಾಂಬೆ ರಾಜ್ಯ | | | | | |- valign="bottom" |1951 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಸಿದ್ಧಾಂತಿ ಪ್ರಾಣೇಶ ಭಟ್ |ಕಾಂಗ್ರೆಸ್ |16627 |ಭೀಮನಗೌಡ ಪಾಟೀಲ |ಕೆ.ಎಂ.ಪಿ.ಪಿ |7745 |} * <big>[[ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ]]</big> [[ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ]]ವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ದೇವರ ಹಿಪ್ಪರಗಿ ಮತಕ್ಷೇತ್ರ(2018)ದಲ್ಲಿ 1,07,407 ಪುರುಷರು, 99,773 ಮಹಿಳೆಯರು ಸೇರಿ ಒಟ್ಟು 2,07,180 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> ಪುಣ್ಯಕ್ಷೇತ್ರವಾಗಿ ಪ್ರಸಿದ್ಧಿ ಪಡೆದ [[ದೇವರ ಹಿಪ್ಪರಗಿ]] ಗ್ರಾಮ [[ವಿಜಯಪುರ]] - [[ಗುಲ್ಬರ್ಗಾ]] ಹೆದ್ದಾರಿಯಲ್ಲಿದೆ. ಮೂರು ತಾಲೂಕುಗಳನ್ನೊಳಗೊಂಡಿರೋ ಈ ವಿಧಾನಸಭಾ ಕ್ಷೇತ್ರವಾಗಿದೆ. 2008ರಲ್ಲಿ ಈ ಕ್ಷೇತ್ರದ ಹೆಸರು ದೇವರ ಹಿಪ್ಪರಗಿ ಎಂದು ಬದಲಾಯಿತು. ಮುಂಚೆ ಹೂವಿನಹಿಪ್ಪರಗಿ ಕ್ಷೇತ್ರವಾಗಿತ್ತು. ಬಸವನ ಬಾಗೇವಾಡಿ ತಾಲ್ಲೂಕಿನ ನಿಡಗುಂದಿ ಹೋಬಳಿ ಕೈಬಿಟ್ಟು, ಸಿಂದಗಿ ತಾಲ್ಲೂಕಿನ ದೇವರ ಹಿಪ್ಪರಗಿ ಹೋಬಳಿಯನ್ನು ಈ ಕ್ಷೇತ್ರದಲ್ಲಿ ಸೇರಿಸಲಾಯಿತು. ಕಾಂಗ್ರೆಸ್ ಅಭ್ಯರ್ಥಿ ಎ.ಎಸ್.ಪಾಟೀಲ(ನಡಹಳ್ಳಿ) ಸತತ 2013 ಮತ್ತು 2008ರಲ್ಲಿ ಎರಡು ಬಾರಿ ಗೆದ್ದಿದ್ದಾರೆ. ಬಿ.ಎಸ್.ಪಾಟೀಲ(ಸಾಸನೂರ)ರು ಒಟ್ಟು 6 ಸಲ ಸ್ಪರ್ಧಿಸಿ 4 ಬಾರಿ ಆಯ್ಕೆಯಾಗಿ ವೀರಪ್ಪ ಮೊಯಿಲಿ ಅವರ ಸಂಪುಟದಲ್ಲಿ ಬಿ.ಎಸ್ ಪಾಟೀಲ (ಸಾಸನೂರ) ಅವರು ಆರೋಗ್ಯ ಖಾತೆ ಹಾಗೂ ಎಸ್.ಎಂ. ಕೃಷ್ಣ ಸಂಪುಟದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿದ್ದರು. ಶಿವಪುತ್ರಪ್ಪ ದೇಸಾಯಿ ಅವರು ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಭೂಸೇನಾ ನಿಗಮದ ಅಧ್ಯಕ್ಷರಾಗಿದ್ದರು. ಶಿವಪುತ್ರಪ್ಪ ದೇಸಾಯಿ 5 ಬಾರಿ ಸ್ಪರ್ಧಿಸಿ 3 ಬಿ.ಎಸ್.ಪಾಟೀಲ(ಸಾಸನೂರ)ನ್ನು ಸೋಲಿಸಿ ಆಯ್ಕೆಯಾಗಿದ್ದು ಹಾಗೂ ಇಬ್ಬರು ಸಂಬಂಧಿಕರಾಗಿದ್ದು ವಿಶೇಷವಾಗಿದೆ. ಶಿವಪುತ್ರಪ್ಪ ದೇಸಾಯಿಯವರು ಉಗ್ರಾಣ ನಿಗಮದ ಮಾಜಿ ಅಧ್ಯಕ್ಷರು. 1978ರಿಂದ 2008ವರೆಗೆ ಶಿವಪುತ್ರಪ್ಪ ದೇಸಾಯಿ ಹಾಗೂ ಬಿ.ಎಸ್.ಪಾಟೀಲ(ಸಾಸನೂರ) ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಬಿ.ಎಸ್.ಪಾಟೀಲ(ಸಾಸನೂರ) 1978ರಲ್ಲಿ ಜನತಾ ಪಕ್ಷದಿಂದ ಹಾಗೂ 1983ರಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. ನಂತರ 1986ರಲ್ಲಿ ಚುನಾವಣೆ ಎದುರಾಯಿತು. ಇದು ಮಾವ-ಅಳಿಯನ ಆಖಾಡಕ್ಕೆ ಸಾಕ್ಷಿಯಾಗಿತ್ತು. ಜನತಾ ಪಕ್ಷದಿಂದ ಸ್ಪರ್ಧಿಸಿದ ಅಳಿಯ ಶಿವಪುತ್ರಪ್ಪ ದೇಸಾಯಿ, ಮಾವ ಸಾಸನೂರ ಅವರ ಹ್ಯಾಟ್ರಿಕ್ ಸಾಧನೆಗೆ ಬ್ರೇಕ್ ನೀಡಿದ್ದರು. ಮತ್ತೆ 1989ರಲ್ಲಿ ಮಾವ ಬಿಎಸ್ ಪಾಟೀಲ ಸಾಸನೂರ ಅಳಿಯ ಶಿವಪುತ್ರಪ್ಪ ದೇಸಾಯಿ ಅವರನ್ನು 15395 ಮತಗಳಿಂದ ಪರಾಭವಗೊಳಿಸಿದ್ದರು. ನಂತರ 1994ರಲ್ಲಿ ಅದೇ ಪಕ್ಷದಿಂದ ಶಿವಪುತ್ರಪ್ಪ ದೇಸಾಯಿ ತಮ್ಮ ಮಾವನನ್ನು 12427 ಮತಗಳಿಂದ ಸೋಲಿಸಿದರು. 1999ರಲ್ಲಿ ಎದುರಾದ ಚುನಾವಣೆಯಲ್ಲಿ ಪುನಃ ಬಿಎಸ್ ಪಾಟೀಲ ಸಾಸನೂರ ಅಳಿಯನನ್ನು ಪರಾಭಗೊಳಿಸಿದರೆ, 2004ರಲ್ಲಿ ನಡೆದ ಚುನಾವಣೆಯಲ್ಲಿ ಮುಯ್ಯಿಗೆ ಮುಯ್ಯಿ ಎಂಬಂತೆ ಶಿವಪುತ್ರಪ್ಪ ದೇಸಾಯಿ ಅವರು ಮತ್ತೆ ಮಾವನನ್ನು ಸೋಲಿಸಿದ್ದರು. <big>ಕ್ಷೇತ್ರದ ವಿಶೇಷತೆ</big> * ಬಸವನ ಬಾಗೇವಡಿ, ಸಿಂದಗಿ ಮತ್ತು ಮುದ್ದೇಬಿಹಾಳ ಮೂರು ತಾಲೂಕುಗಳನ್ನೊಳಗೊಂಡಿರೋ ವಿಧಾನಸಭಾ ಕ್ಷೇತ್ರವಾಗಿದೆ. * ಬಿ.ಎಸ್.ಪಾಟೀಲ(ಸಾಸನೂರ)ರು ವೀರಪ್ಪ ಮೊಯಿಲಿ ಅವರ ಸಂಪುಟದಲ್ಲಿ ಆರೋಗ್ಯ ಖಾತೆ ಹಾಗೂ ಎಸ್.ಎಂ. ಕೃಷ್ಣ ಸಂಪುಟದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿದ್ದರು. * ಶಿವಪುತ್ರಪ್ಪ ದೇಸಾಯಿ ಅವರು ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಭೂಸೇನಾ ನಿಗಮ ಮತ್ತು ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದರು. * ಶಿವಪುತ್ರಪ್ಪ ದೇಸಾಯಿ ಮತ್ತು ಬಿ.ಎಸ್.ಪಾಟೀಲ(ಸಾಸನೂರ)ರು ಮಾವ-ಅಳಿಯನ ಆಖಾಡಕ್ಕೆ ಸಾಕ್ಷಿಯಾಗಿತ್ತು. * ಬಿ.ಎಸ್.ಪಾಟೀಲ(ಸಾಸನೂರ)ರು ಒಟ್ಟು 6 ಸಲ ಸ್ಪರ್ಧಿಸಿ 4 ಬಾರಿ ಆಯ್ಕೆಯಾಗಿದ್ದಾರೆ. * ಶಿವಪುತ್ರಪ್ಪ ದೇಸಾಯಿಯವರು ಒಟ್ಟು 5 ಸಲ ಸ್ಪರ್ಧಿಸಿ 3 ಬಾರಿ ಆಯ್ಕೆಯಾಗಿದ್ದಾರೆ. ಒಟ್ಟಾರೆಯಾಗಿ 1978 - 2008ರವರೆಗೆ ಸುಮಾರು 3 ದಶಕಗಳ ಕಾಲ ಮಾವ-ಅಳಿಯನ ಆಖಾಡಕ್ಕೆ ಸಾಕ್ಷಿಯಾಗಿತ್ತು. * ಎ.ಎಸ್.ಪಾಟೀಲ(ನಡಹಳ್ಳಿ) ಸತತ 2008 ಮತ್ತು 2013ರಲ್ಲಿ ಎರಡು ಬಾರಿ ಗೆದ್ದಿದ್ದಾರೆ. <big>ಜನಪ್ರತಿನಿಧಿಗಳ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" style = "text-align:center" | ವರ್ಷ | width="240" style = "text-align:center" | ವಿಧಾನ ಸಭಾ ಕ್ಷೆತ್ರ | width="180" style = "text-align:center" | ವಿಜೇತ | width="60" style = "text-align:center" | ಪಕ್ಷ | width="60" style = "text-align:center" | ಮತಗಳು | width="180" style = "text-align:center" | ಉಪಾಂತ ವಿಜೇತ | width="60" style = "text-align:center" | ಪಕ್ಷ | width="60" style = "text-align:center" | ಮತಗಳು |- valign="bottom" style = "background-color:#969696;font-weight:bold" | |ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2018 |ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಸೋಮನಗೌಡ ಪಾಟೀಲ |ಬಿ.ಜೆ.ಪಿ |48245 |ರಾಜುಗೌಡ ಪಾಟೀಲ |ಜೆ.ಡಿ.ಎಸ್. |44892 |- valign="bottom" |2013 |ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಎ.ಎಸ್.ಪಾಟೀಲ(ನಡಹಳ್ಳಿ) |ಕಾಂಗ್ರೇಸ್ |36231 |ಸೋಮನಗೌಡ ಪಾಟೀಲ |ಬಿ.ಜೆ.ಪಿ |28135 |- valign="bottom" |2008 |ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಎ.ಎಸ್.ಪಾಟೀಲ(ನಡಹಳ್ಳಿ) |ಕಾಂಗ್ರೇಸ್ |54879 |ಬಸನಗೌಡ ಪಾಟೀಲ(ಯತ್ನಾಳ) |ಬಿ.ಜೆ.ಪಿ |23986 |- valign="bottom" |2004 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಶಿವಪುತ್ರಪ್ಪ ದೇಸಾಯಿ |ಬಿ.ಜೆ.ಪಿ |39224 |ಬಿ.ಎಸ್.ಪಾಟೀಲ(ಸಾಸನೂರ) |ಕಾಂಗ್ರೇಸ್ |32927 |- valign="bottom" |1999 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಬಿ.ಎಸ್.ಪಾಟೀಲ(ಸಾಸನೂರ) |ಕಾಂಗ್ರೇಸ್ |46088 |ಶಿವಪುತ್ರಪ್ಪ ದೇಸಾಯಿ |ಜೆ.ಡಿ.ಯು |28492 |- valign="bottom" |1994 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಶಿವಪುತ್ರಪ್ಪ ದೇಸಾಯಿ |ಜೆ.ಡಿ. |35849 |ಬಿ.ಎಸ್.ಪಾಟೀಲ(ಸಾಸನೂರ) |ಕಾಂಗ್ರೇಸ್ |23422 |- valign="bottom" |1989 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಬಿ.ಎಸ್.ಪಾಟೀಲ(ಸಾಸನೂರ) |ಕಾಂಗ್ರೇಸ್ |36588 |ಶಿವಪುತ್ರಪ್ಪ ದೇಸಾಯಿ |ಜೆ.ಡಿ. |21193 |- valign="bottom" |1985 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಶಿವಪುತ್ರಪ್ಪ ದೇಸಾಯಿ |ಜೆ.ಎನ್.ಪಿ |31748 |ಬಿ.ಎಸ್.ಪಾಟೀಲ(ಸಾಸನೂರ) |ಕಾಂಗ್ರೇಸ್ |27949 |- valign="bottom" |1983 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಬಿ.ಎಸ್.ಪಾಟೀಲ(ಸಾಸನೂರ) |ಕಾಂಗ್ರೇಸ್ |30320 |ಬಸನಗೌಡ ಲಿಂ ಪಾಟೀಲ |ಜೆ.ಎನ್.ಪಿ |17872 |- valign="bottom" |1978 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಬಿ.ಎಸ್.ಪಾಟೀಲ(ಸಾಸನೂರ) |ಜೆ.ಎನ್.ಪಿ |26814 |ಕುಮಾರಗೌಡ ಪಾಟೀಲ |ಕಾಂಗ್ರೇಸ್(ಐ) |22531 |- valign="bottom" style = "background-color:#969696;font-weight:bold" | |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಮೈಸೂರು ರಾಜ್ಯ | | | | | |- valign="bottom" |1972 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಕೆ.ಡಿ.ಪಾಟೀಲ(ಉಕ್ಕಲಿ) |ಎನ್.ಸಿ.ಓ. |18331 |ಎಲ್.ಆರ್.ನಾಯಕ |ಕಾಂಗ್ರೇಸ್ |12855 |- valign="bottom" |1967 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಗದಿಗೆಪ್ಪಗೌಡ ಪಾಟೀಲ |ಕಾಂಗ್ರೇಸ್ |15189 |ಹೆಚ್.ಕೆ.ಮಾರ್ತಂಡಪ್ಪ |ಎಸ್.ಡಬ್ಲೂ.ಎ |7050 |- valign="bottom" |1962 |ತಾಳಿಕೋಟ ವಿಧಾನಸಭಾ ಕ್ಷೇತ್ರ |ಗದಿಗೆಪ್ಪಗೌಡ ಪಾಟೀಲ |ಕಾಂಗ್ರೇಸ್ | |ಅವಿರೋದ ಆಯ್ಕೆ | | |- valign="bottom" |1957 |ತಾಳಿಕೋಟ ವಿಧಾನಸಭಾ ಕ್ಷೇತ್ರ |ಕುಮಾರಗೌಡ ಪಾಟೀಲ |ಪಕ್ಷೇತರ |15200 |ಶರಣಯ್ಯ ವಸ್ತದ |ಕಾಂಗ್ರೇಸ್ |12804 |- valign="bottom" style = "background-color:#969696;font-weight:bold" | |ಬಾಗೇವಾಡಿ-ಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಬಾಂಬೆ ರಾಜ್ಯ | | | | | |- valign="bottom" |1951 |ಬಾಗೇವಾಡಿ-ಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಶಂಕರಗೌಡ ಪಾಟೀಲ |ಕಾಂಗ್ರೇಸ್ |17752 |ಸಾವಳಗೆಪ್ಪ ನಂದಿ |ಕೆ.ಎಂ.ಪಿ.ಪಿ |5507 |} * <big>[[ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರ]]</big> [[ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರ]]ವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಬಸವನ ಬಾಗೇವಾಡಿ ಮತಕ್ಷೇತ್ರ(2018)ದಲ್ಲಿ 1,01,345 ಪುರುಷರು, 95,044 ಮಹಿಳೆಯರು ಸೇರಿ ಒಟ್ಟು 1,96,389 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> [[ಬಸವನ ಬಾಗೇವಾಡಿ]] ಎಂದೊಡನೆ ನೆನಪಾಗುವುದು ವಚನ ಕ್ರಾಂತಿಯ ಹರಿಕಾರ ಬಸವಣ್ಣ. ಅವರು ಹುಟ್ಟಿದ, ಲಿಂಗೈಕ್ಯರಾದ ಸ್ಥಳವಾಗಿರುವುದರಿಂದ ಇದು ಪುಣ್ಯಕ್ಷೇತ್ರವಾಗಿಯೂ, ಪ್ರವಾಸಿ ತಾಣವಾಗಿಯೂ ಪ್ರಸಿದ್ಧಿ. 12 ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದ, ಸಾಮಾಜಿಕ ಜಾಗೃತಿಗೆ ಮುನ್ನುಡಿ ಬರೆದ ಬಸವಣ್ಣನವರು ಲಿಂಗೈಕ್ಯರಾದ ಕೂಡಲಸಂಗಮ [[ವಿಜಯಪುರ ಜಿಲ್ಲೆ]]ಯ ಪ್ರಸಿದ್ಧ ಪ್ರವಾಸಿ ಕೇಂದ್ರಗಳಲ್ಲೊಂದು. ಕೃಷ್ಣಾ ನದಿಗೆ ಕಟ್ಟಲಾದ [[ಆಲಮಟ್ಟಿ ಜಲಾಶಯ]] ಏಷ್ಯಾ ಖಂಡದಲ್ಲೇ ಅತೀ ದೊಡ್ಡದು ಎಂಬ ಖ್ಯಾತಿ ಗಳಿಸಿದೆ. [[ಆಲಮಟ್ಟಿ]] ಜಲಾಶಯದಿಂದಾಗಿ ಜಮೀನು, ಮನೆ ಕಳೆದುಕೊಂಡವರು ನೂರಾರು ಜನ. ಇಲ್ಲಿನ ಇಳಕಲ್ಲು ಸೀರೆ ಮತ್ತು ಖಾದಿ ಬಟ್ಟೆ ದೇಶದಲ್ಲೇ ಪ್ರಸಿದ್ಧಿ ಪಡೆದಿದೆ. ಕ್ಷೇತ್ರದಲ್ಲಿ ಲಂಬಾಣಿ ಜನರನ್ನೂ ಕಾಣಬಹುದು. ಸಮಾನತೆಯ ಹರಿಹಾರ, ಜಗತ್ತಿನ ಮೂಢನಂಬಿಕೆ ತೊಡೆಯಲು ವೈಚಾರಿಕ ಪ್ರಜ್ಞೆಯ ಬೆಳಕು ನೀಡಿದ ಬಸವೇಶ್ವರ ಜನ್ಮಭೂಮಿ [[ಬಸವನಬಾಗೇವಾಡಿ]] ಕ್ಷೇತ್ರ ಜಿಲ್ಲೆಯ ಇತರೆ ಕ್ಷೇತ್ರಗಳಂತೆ ಅಭಿವೃದ್ಧಿ ಹೀನ ತಾಲೂಕುಗಳಲ್ಲಿ ಒಂದು. ಕೃಷ್ಣೆಯನ್ನೇ ಒಡಲಲ್ಲಿ ಇರಿಸಿಕೊಂಡರೂ ಕ್ಷೇತ್ರದಲ್ಲಿ ಕುಡಿಯುವ ನೀರಿನ ದಾಹ ಇದ್ದೇ ಇದೆ. ಕಾಂಗ್ರೆಸ್‌ ಭದ್ರಕೋಟೆ ಎನಿಸಿರುವ ಈ ನೆಲವನ್ನು ಮತ್ತೆ ಸ್ವಾಧೀನಕ್ಕೆ ಪಡೆಯಲು ಬಿಜೆಪಿ ಹವಣಿಸುತ್ತಿದ್ದರೆ, ಒಂದು ಬಾರಿಯಾದರೂ ಖಾತೆ ತೆರೆಯಲು ಜೆಡಿಸ್‌ ಪೈಪೋಟಿ ನಡೆಸಿದೆ. ನೀರಾವರಿ ಈ ಕ್ಷೇತ್ರದ ಬಹು ದೊಡ್ಡ ಬಲವಾದರೆ, ನೀರಾವರಿ ಹಾಗೂ ವಿದ್ಯುತ್‌ ಯೋಜನೆಗಳಿಗೆ ಭೂಮಿ ಕಳೆದುಕೊಂಡು ಸಂತ್ರಸ್ತರ ಸಮಸ್ಯೆಯೇ ಇಲ್ಲಿನ ಬಲಹೀನತೆ. ಕೃಷ್ಣಾ ನದಿಗೆ ನಿರ್ಮಿಸಿರುವ ಲಾಲಬಹದ್ದೂರ ಶಾಸ್ತ್ರಿ ಜಲಾಶಯ ಇರುವುದು ಇದೇ ಕ್ಷೇತ್ರದ ಆಲಮಟ್ಟಿಯಲ್ಲಿ. ಸಂತ್ರಸ್ತರ ಪುನರ್ವಸತಿ ಕೇಂದ್ರಗಳು ಅಭಿವೃದ್ಧಿಗೆ ಕಾಯುತ್ತಿವೆ. ಈಚೆಗಷ್ಟೇ ತಲೆ ಎತ್ತಿರುವ ದೇಶಕ್ಕೆ ಬೆಳಕು ನೀಡುವ ಮಹತ್ವಾಕಾಂಕ್ಷೆಯ ಎನ್‌ಟಿಪಿಸಿ [[ಕೂಡಗಿ]] ಯೋಜನೆ ಕೂಡ ಈ ಕ್ಷೇತ್ರದಲ್ಲೇ ಇದೆ. ಪರಿಸರಕ್ಕೆ ಹಾನಿ ಎಂಬ ಕಾರಣಕ್ಕೆ ಈ ಯೋಜನೆ ವಿರೋಧಿಸಿ ರೈತರು ಗುಂಡೇಟು ತಿಂದಿದ್ದು, ನೂರಾರು ರೈತರು ಜೈಲು ಪಾಲಾಗಿ ಕೋರ್ಟ್‌ ಅಲೆಯುತ್ತಿದ್ದರು. ಈಚೆಗಷ್ಟೇ ಈ ರೈತರ ಮೇಲಿನ ಮೊಕದ್ದಮೆ ಹಿಂಪಡೆಯುವ ಮೂಲಕ ಸರ್ಕಾರ ರೈತರಿಗೆ ಸಂಕಷ್ಟದಿಂದ ಮುಕ್ತಿ ನೀಡಿದೆ. ಇಂಥ ನೆಲಕ್ಕೆ ಒಂದೂವರೆ ದಶಕದ ಹಿಂದೆ ಕಾಲಿಟ್ಟವರು ತಿಕೋಟಾ ಕ್ಷೇತ್ರದಲ್ಲಿ ಜನತಾದಳ ಹಾಗೂ ಬಿಜೆಪಿಯಿಂದ ಎರಡು ಬಾರಿ ಶಾಸಕರಾಗಿದ್ದ ಶಿವಾನಂದ ಪಾಟೀಲ. ಈ ಕ್ಷೇತ್ರದಿಂದಲೂ ಮೂರು ಬಾರಿ ಶಾಸಕರಾಗಿರುವ ಶಿವಾನಂದ ಪಾಟೀಲ ಅವರು ಐದು ಬಾರಿ ಶಾಸಕರಾದರೂ ಸಚಿವರಾಗುವ ಕನಸು ಈಡೇರಿಲ್ಲ.ಇದೇ ಕ್ಷೇತ್ರದಿಂದ ಸೋಮನಗೌಡ(ಅಪ್ಪು) ಪಾಟೀಲ ಅವರ ತಂದೆ ಬಿ.ಎಸ್‌.ಪಾಟೀಲ(ಮನಗೂಳಿ) ಅವರನ್ನು 6 ಬಾರಿ ಆಯ್ಕೆ ಮಾಡಿದ್ದ ಕ್ಷೇತ್ರದ ಮತದಾರರು, ಅವರು ಸಚಿವರಾಗಲು ನೆರವಾಗಿದ್ದರು. ಮಾಜಿ ಸಿಎಂ ಬಂಗಾರಪ್ಪ ಅವರ ಕೆಸಿಪಿ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದ ಸಂಗಪ್ಪ ಕಲ್ಲಪ್ಪ ಬೆಳ್ಳುಬ್ಬಿ ಬಿಜೆಪಿ ಸೇರುವ ಮೂಲಕ ಬಸವನಬಾಗೇವಾಡಿ ಕ್ಷೇತ್ರದ ಕಾಂಗ್ರೆಸ್‌ ಭದ್ರಕೋಟೆ ಛಿದ್ರಗೊಳಿಸಿ ಎರಡು ಬಾರಿ ಗೆದ್ದವರು. ತಮ್ಮ ಮೂಲಕ ಬಿಜೆಪಿ ಖಾತೆ ತೆರೆದ ಎಸ್‌.ಕೆ. ಬೆಳ್ಳುಬ್ಬಿ ಅಪ್ಪಟ ಹಳ್ಳಿ ಸೊಗಡಿನ ರಾಜಕೀಯ ನಾಯಕ. ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಪಂಚಾಯಿತಿ ಮಟ್ಟದಿಂದಲೇ ವಿಧಾನಸಭೆ ತನಕ ರಾಜಕಾರಣದಲ್ಲಿ ಯಶಸ್ಸು ಕಂಡವರು. 1978ರಲ್ಲಿ ಗ್ರಾಪಂ ಸದಸ್ಯರಾಗಿ ಆಯ್ಕೆಯಾದ ಬೆಳ್ಳುಬ್ಬಿ, 1983ರಲ್ಲಿ ಕೊಲ್ಹಾರ ಗ್ರಾಪಂ ಅಧ್ಯಕ್ಷರಾಗಿದ್ದರು. 1987ರಲ್ಲಿ ಮಂಡಲ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿ ಮಂಡಲ ಪ್ರಧಾನ ಹುದ್ದೆಯನ್ನೂ ಗಿಟ್ಟಿಸಿಕೊಂಡರು. 1994ರಲ್ಲಿ ಕೆಸಿಪಿ ಪಕ್ಷದಿಂದ ಬಸವನಬಾಗೇವಾಡಿ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸುವ ಮೊದಲ ಪ್ರಯತ್ನ ಫಲಿಸಲಿಲ್ಲ. ಮತ್ತೆ 1999ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಬೆಳ್ಳುಬ್ಬಿ ಶಾಸಕರಾಗಿ ಆಯ್ಕೆಯಾದರು. 2008ರಲ್ಲಿ 2ನೇ ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಕೆಲ ತಿಂಗಳು ಮಂತ್ರಿಸ್ಥಾನವನ್ನೂ ಅಲಂಕರಿಸಿದ್ದರು. 2004 ಹಾಗೂ 2013ರ ಚುನಾವಣೆಯಲ್ಲಿ ಸೋಲಿನ ಕಹಿ ಅನುಭವಿಸಿದ್ದಾರೆ. 13 ಚುನಾವಣೆ ಕಂಡಿರುವ ಬಸವ ಜನ್ಮಭೂಮಿ ಬಸವನಬಾಗೇವಾಡಿ ಕ್ಷೇತ್ರದಲ್ಲಿ 8 ಬಾರಿ ಗೆದ್ದಿರುವ ಕಾಂಗ್ರೆಸ್‌, ಒಂದು ಬಾರಿ ಅಂಗ ಪಕ್ಷ ಕಾಂಗ್ರೆಸ್‌-ಐ ಅಭ್ಯರ್ಥಿಯನ್ನೂ ಆಯ್ಕೆ ಮಾಡಿ ಕಾಂಗ್ರೆಸ್‌ ಭದ್ರಕೋಟೆ ಎನಿಸಿದೆ. ಕ್ಷೇತ್ರಕ್ಕೆ ನಡೆದ ಮೊದಲ ಎರಡು ಚುನಾವಣೆಯಲ್ಲಿ ಸುಶೀಲಾಬಾಯಿ ಶಹಾ ಎಂಬ ಮಹಿಳೆ ಗೆದ್ದಿರುವುದು ವಿಶೇಷ. ಮಹಿಳಾ ಸಮಾನತೆ ಹರಿಕಾರ ಬಸವ ಜನ್ಮಭೂಮಿ ಜನರು ಮಹಿಳೆಯನ್ನು ಆಯ್ಕೆ ಮಾಡಿದ್ದೇ ಬಸವ ತತ್ವಕ್ಕೆ ಆದ್ಯತೆ ನೀಡಿದ್ದಕ್ಕೆ ಸಾಕ್ಷಿ. ವ್ಯಕ್ತಿ ಪೂಜೆಗೆ ಆದ್ಯತೆ ನೀಡಿರುವ ಈ ಕ್ಷೇತ್ರ ಮನಗೂಳಿಯ ಬಿ.ಎಸ್‌. ಪಾಟೀಲ ಅವರನ್ನು 6 ಬಾರಿ ವಿಧಾನಸೌಧಕ್ಕೆ ಕಳಿಸಿದ್ದು, ಎಸ್‌.ಕೆ.ಬೆಳ್ಳುಬ್ಬಿ ಅವರ ಮೂಲಕ ಬಿಜೆಪಿ ಎರಡು ಬಾರಿ ಇಲ್ಲಿ ನೆಲೆ ಕಂಡುಕೊಂಡಿದೆ. ಕುಮಾರಗೌಡ ಪಾಟೀಲ ಸೇರಿ ಇಬ್ಬರು ಈ ಕ್ಷೇತ್ರದಲ್ಲಿ ಜನತಾಪಕ್ಷದಿಂದ ಗೆದ್ದಿದ್ದಾರೆ. <big>ಕ್ಷೇತ್ರದ ವಿಶೇಷತೆ</big> * ಕಾಂಗ್ರೇಸಿನ ಬಿ.ಎಸ್.ಪಾಟೀಲ(ಮನಗೂಳಿ)ರು 6 ಸಲ ಆಯ್ಕೆಯಾಗಿ ವೀರಪ್ಪ ಮೊಯ್ಲಿ ಸಂಪುಟದಲ್ಲಿ ನೀರಾವರಿ ಸಚಿವರಾಗಿದ್ದರು. * ಕ್ಷೇತ್ರದಿಂದ 1957 ಮತ್ತು 1962 ಸುಶಿಲಾಬಾಯಿ ಶಹಾ ಅವರನ್ನು ಆಯ್ಕೆ ಮಾಡಿ [[ವಿಜಯಪುರ]] ಜಿಲ್ಲೆಯ ಪ್ರಪ್ರಥಮ ಮಹಿಳಾ ಶಾಸಕಿಯಾಗಿದ್ದರು. * ಎಸ್.ಕೆ.ಬೆಳ್ಳುಬ್ಬಿಯವರು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ 2008ರಲ್ಲಿ ಬಿ.ಎಸ್.ಯಡಿಯುರಪ್ಪ ಸಂಪುಟದಲ್ಲಿ ತೋಟಗಾರಿಕಾ ಸಚಿವರಾಗಿದ್ದರು. * ಕ್ಷೇತ್ರದಿಂದ ಶಿವಾನಂದ ಪಾಟೀಲ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. <big>ಜನಪ್ರತಿನಿಧಿಗಳ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" style = "text-align:center" | ವರ್ಷ | width="260" style = "text-align:center" | ವಿಧಾನ ಸಭಾ ಕ್ಷೆತ್ರ | width="180" style = "text-align:center" | ವಿಜೇತ | width="60" style = "text-align:center" | ಪಕ್ಷ | width="60" style = "text-align:center" | ಮತಗಳು | width="180" style = "text-align:center" | ಉಪಾಂತ ವಿಜೇತ | width="60" style = "text-align:center" | ಪಕ್ಷ | width="60" style = "text-align:center" | ಮತಗಳು |- valign="bottom" style = "background-color:#969696;font-weight:bold" | |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2018 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |ಶಿವಾನಂದ ಪಾಟೀಲ |ಕಾಂಗ್ರೇಸ್ |58647 |ಅಪ್ಪು ಪಾಟೀಲ(ಮನಗೂಳಿ) |ಜೆಡಿಎಸ್ |55461 |- valign="bottom" |2013 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |ಶಿವಾನಂದ ಪಾಟೀಲ |ಕಾಂಗ್ರೇಸ್ |56329 |ಎಸ್.ಕೆ.ಬೆಳ್ಳುಬ್ಬಿ |ಬಿ.ಜೆ.ಪಿ |36653 |- valign="bottom" |2008 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |ಎಸ್.ಕೆ.ಬೆಳ್ಳುಬ್ಬಿ |ಬಿ.ಜೆ.ಪಿ |48481 |ಶಿವಾನಂದ ಪಾಟೀಲ |ಕಾಂಗ್ರೇಸ್ |34594 |- valign="bottom" |2004 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |ಶಿವಾನಂದ ಪಾಟೀಲ |ಕಾಂಗ್ರೇಸ್ |50238 |ಎಸ್.ಕೆ.ಬೆಳ್ಳುಬ್ಬಿ |ಬಿ.ಜೆ.ಪಿ |46933 |- valign="bottom" |1999 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |ಎಸ್.ಕೆ.ಬೆಳ್ಳುಬ್ಬಿ |ಬಿ.ಜೆ.ಪಿ |50543 |ಬಿ.ಎಸ್.ಪಾಟೀಲ(ಮನಗೂಳಿ) |ಕಾಂಗ್ರೇಸ್ |40487 |- valign="bottom" |1994 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |ಬಿ.ಎಸ್.ಪಾಟೀಲ(ಮನಗೂಳಿ) |ಕಾಂಗ್ರೇಸ್ |27557 |ಕುಮಾರಗೌಡ ಪಾಟೀಲ |ಜೆ.ಡಿ |19270 |- valign="bottom" |1989 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |ಬಿ.ಎಸ್.ಪಾಟೀಲ(ಮನಗೂಳಿ) |ಕಾಂಗ್ರೇಸ್ |37868 |ಕುಮಾರಗೌಡ ಪಾಟೀಲ |ಜೆ.ಡಿ |25235 |- valign="bottom" |1985 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |ಕುಮಾರಗೌಡ ಪಾಟೀಲ |ಜೆ.ಎನ್.ಪಿ |29320 |ಭೀಮನಗೌಡ ಪಾಟೀಲ |ಕಾಂಗ್ರೇಸ್ |23744 |- valign="bottom" |1983 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |ಬಿ.ಎಸ್.ಪಾಟೀಲ(ಮನಗೂಳಿ) |ಕಾಂಗ್ರೇಸ್ |34386 |ರಾಜಶೇಖರ ಪಟ್ಟಣಶೆಟ್ಟಿ |ಬಿಜೆಪಿ |15577 |- valign="bottom" |1978 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |ಬಿ.ಎಸ್.ಪಾಟೀಲ(ಮನಗೂಳಿ) |ಜೆ.ಎನ್.ಪಿ |27806 |ಬಸವಂತರಾಯ ಪಾಟೀಲ |ಕಾಂಗ್ರೇಸ್ |16048 |- valign="bottom" style = "background-color:#969696;font-weight:bold" | |ಬಾಗೇವಾಡಿ ವಿಧಾನಸಭಾ ಕ್ಷೇತ್ರ |ಮೈಸೂರು ರಾಜ್ಯ | | | | | |- valign="bottom" |1972 |ಬಾಗೇವಾಡಿ ವಿಧಾನಸಭಾ ಕ್ಷೇತ್ರ |ಬಿ.ಎಸ್.ಪಾಟೀಲ(ಮನಗೂಳಿ) |ಎನ್.ಸಿ.ಓ |23061 |ಜಿ.ವಿ.ಪಾಟೀಲ |ಕಾಂಗ್ರೇಸ್ |16250 |- valign="bottom" |1967 |ಬಾಗೇವಾಡಿ ವಿಧಾನಸಭಾ ಕ್ಷೇತ್ರ |ಬಿ.ಎಸ್.ಪಾಟೀಲ(ಮನಗೂಳಿ) |ಕಾಂಗ್ರೇಸ್ |25173 |ಜಿ.ಬಿ.ಈರಯ್ಯ |ಸ್ವತಂತ್ರ |2759 |- valign="bottom" |1962 |ಬಾಗೇವಾಡಿ ವಿಧಾನಸಭಾ ಕ್ಷೇತ್ರ |ಸುಶಿಲಾಬಾಯಿ ಶಹಾ |ಕಾಂಗ್ರೇಸ್ |12365 |ರಾಮನಗೌಡ ಪಾಟೀಲ |ಸ್ವತಂತ್ರ |6113 |- valign="bottom" |1957 |ಬಾಗೇವಾಡಿ ವಿಧಾನಸಭಾ ಕ್ಷೇತ್ರ |ಸುಶಿಲಾಬಾಯಿ ಶಹಾ |ಕಾಂಗ್ರೇಸ್ |11941 |ರಾಮಣ್ಣ ಕಲ್ಲೂರ |ಸ್ವತಂತ್ರ |4883 |- valign="bottom" style = "background-color:#969696;font-weight:bold" | |ಹಿಪ್ಪರಗಿ-ಬಾಗೇವಾಡಿ ವಿಧಾನಸಭಾ ಕ್ಷೇತ್ರ |ಬಾಂಬೆ ರಾಜ್ಯ | | | | | |- valign="bottom" |1951 |ಹಿಪ್ಪರಗಿ-ಬಾಗೇವಾಡಿ ವಿಧಾನಸಭಾ ಕ್ಷೇತ್ರ |ಶಂಕರಗೌಡ ಪಾಟೀಲ |ಕಾಂಗ್ರೇಸ್ |17752 |ಸಾವಳಗೆಪ್ಪ ನಂದಿ |ಕೆಎಂಪಿಪಿ |5507 |} * <big>[[ಸಿಂದಗಿ ವಿಧಾನಸಭಾ ಕ್ಷೇತ್ರ]]</big> ಸಿಂದಗಿ ವಿಧಾನಸಭಾ ಕ್ಷೇತ್ರವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಸಿಂದಗಿ ಮತಕ್ಷೇತ್ರ(2018)ದಲ್ಲಿ 1,07,407 ಪುರುಷರು, 99,773 ಮಹಿಳೆಯರು ಸೇರಿ ಒಟ್ಟು 2,07,180 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> ಕರ್ನಾಟಕದ ಉತ್ತರದ ಗಡಿಯಲ್ಲಿರುವ ಸಿಂದಗಿಯು ಉತ್ತರಕ್ಕೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ, ಪಶ್ಚಿಮಕ್ಕೆ ಇಂಡಿ ತಾಲ್ಲೂಕು, ದಕ್ಷಿಣಕ್ಕೆ ವಿಜಯಪುರ ತಾಲ್ಲೂಕು ಮತ್ತು ಪೂರ್ವಕ್ಕೆ ಅಫಜಲಪೂರ ತಾಲ್ಲೂಕುಗಳಿವೆ. ಸ್ವಾತಂತ್ರ್ಯ ಹೋರಾಟಗಾರ ವಾಸುದೇವ ಬಲವಂತರಾಯ ಪದಕಿ ಸೆರೆಸಿಕ್ಕ ದೇವರನಾವದಗಿ ದೇವಾಲಯವಿರುವುದು [[ವಿಜಯಪುರ]] ಜಿಲ್ಲೆಯ [[ಸಿಂದಗಿ]] ತಾಲೂಕಿನಲ್ಲಿ. 12 ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರಿಂದ ನಿರ್ಮಿಸಲ್ಪಟ್ಟ ದೇವರನಾವದಗಿ ಶ್ರೀ ಸಂಗಮೇಶ್ವರ ದೇವಾಲಯ ಐತಿಹಾಸಿಕ ಪ್ರಸಿದ್ಧಿ ಪಡೆದಿದೆ. ಇದು ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ರೂವಾರಿ ರಮಾನಂದ ನೀರ್ಥರ ನೆಲೆಯೂ ಹೌದು. ಸಿಂದಗಿ ಕ್ಷೇತ್ರದಿಂದ 2 ಬಾರಿ ಶಾಸಕರಾಗಿರುವ ರಮೇಶ ಭೂಸನೂರ ಗ್ರಾಮ ಮಟ್ಟದಿಂದ ರಾಜಕೀಯ ಜೀವನಕ್ಕೆ ಕಾಲಿಟ್ಟವರು. ಇವರು ಪಂಚಾಯತ್‌ ರಾಜ್‌ ವ್ಯವಸ್ಥೆಯ 3 ಹಂತಗಳಲ್ಲಿ (ಮಂಡಲ ಪಂಚಾಯಿತಿ, ತಾಪಂ, ಜಿಪಂ) ಸದಸ್ಯರಾಗಿ ಆಯ್ಕೆಯಾದವರು. 1987ರಲ್ಲಿ ಮಂಡಲ ಪಂಚಾಯಿತಿ ಸದಸ್ಯರಾಗಿ, ಪ್ರಧಾನ ಆಗಿದ್ದರು. 1995ರಲ್ಲಿ ತಾಪಂ ಸದಸ್ಯ, 2000ದಲ್ಲಿ ಆಲಮೇಲ ಜಿಪಂ ಕ್ಷೇತ್ರದಿಂದ ಪಕ್ಷೇತರ ಸದಸ್ಯರಾಗಿ ಆಯ್ಕೆಯಾಗಿದ್ದರು. 2004ರಲ್ಲಿ ವಿಧಾನಸಭೆ ಪ್ರವೇಶಿಸಲು ಇಂಡಿ ಕ್ಷೇತ್ರದ ಕಾಂಗ್ರೆಸ್‌ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್‌ ಸಿಗಲಿಲ್ಲ. 2008ರಲ್ಲಿ ಸಿಂದಗಿ ಕ್ಷೇತ್ರದ ಬಿಜೆಪಿಯಿಂದ ಕಣಕ್ಕಿಳಿದು ಮೊದಲ ಶಾಸಕರಾಗಿ ವಿಧಾನಸಭೆ ಮೆಟ್ಟಿಲೇರಿದರು. 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ 2ನೇ ಬಾರಿ ಶಾಸಕರಾದರು. <big>ಕ್ಷೇತ್ರದ ವಿಶೇಷತೆ</big> * ಕಾಂಗ್ರೇಸಿನ ಸಿ.ಎಮ್.ದೇಸಾಯಿ, ಬಿಜೆಪಿಯ ರಮೇಶ ಭೂಸನೂರ ಮತ್ತು ಜೆಡಿ(ಎಸ್)ನ ಎಂ.ಸಿ.ಮನಗೂಳಿ 2 ಬಾರಿ ಆಯ್ಕೆಯಾಗಿದ್ದು ಬಿಟ್ಟರೆ ಉಳಿದ ಅಭ್ಯರ್ಥಿಗಳು ಕೇವಲ ಒಂದು ಸಲ ಮಾತ್ರ ಆಯ್ಕೆಯಾಗಿದ್ದಾರೆ. * 2004ರಿಂದ 2018ರವರೆಗೆ ಕ್ಷೇತ್ರವು ಬಿಜೆಪಿ ಪಕ್ಷದ ಹಿಡಿತದಲ್ಲಿತ್ತು. * 1994ರಲ್ಲಿ ಎಂ.ಸಿ.ಮನಗೂಳಿಯವರು ಹೆಚ್.ಡಿ.ದೇವೇಗೌಡ ಸಂಪುಟದಲ್ಲಿ ಸಚಿವರಾಗಿದ್ದರು. * ಎಂ.ಸಿ.ಮನಗೂಳಿಯವರು 7 ಸಲ ಸ್ಪರ್ಧಿಸಿ 2 ಬಾರಿ ಆಯ್ಕೆಯಾಗಿದ್ದು ವಿಶೇಷವಾಗಿ ಉಳಿದ 5 ಬಾರಿ ಎರಡನೇಯ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. <big>ಜನಪ್ರತಿನಿಧಿಗಳ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" style = "text-align:center" | ವರ್ಷ | width="180" style = "text-align:center" | ವಿಧಾನ ಸಭಾ ಕ್ಷೆತ್ರ | width="200" style = "text-align:center" | ವಿಜೇತರು | width="60" style = "text-align:center" | ಪಕ್ಷ | width="60" style = "text-align:center" | ಮತಗಳು | width="200" style = "text-align:center" | ಉಪಾಂತ ವಿಜೇತರು | width="60" style = "text-align:center" | ಪಕ್ಷ | width="60" style = "text-align:center" | ಮತಗಳು |- valign="bottom" style = "background-color:#969696;font-weight:bold" | | ಸಿಂದಗಿ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2018 | ಸಿಂದಗಿ ವಿಧಾನಸಭಾ ಕ್ಷೇತ್ರ |ಎಂ.ಸಿ.ಮನಗೂಳಿ |ಜೆ.ಡಿ.ಎಸ್. |70865 |ರಮೇಶ ಭೂಸನೂರ |ಬಿ.ಜೆ.ಪಿ |61560 |- valign="bottom" |2013 | ಸಿಂದಗಿ ವಿಧಾನಸಭಾ ಕ್ಷೇತ್ರ |ರಮೇಶ ಭೂಸನೂರ |ಬಿ.ಜೆ.ಪಿ |37834 |ಎಂ.ಸಿ.ಮನಗೂಳಿ |ಜೆ.ಡಿ.ಎಸ್. |37082 |- valign="bottom" |2008 | ಸಿಂದಗಿ ವಿಧಾನಸಭಾ ಕ್ಷೇತ್ರ |ರಮೇಶ ಭೂಸನೂರ |ಬಿ.ಜೆ.ಪಿ |35227 |ಎಂ.ಸಿ.ಮನಗೂಳಿ |ಜೆ.ಡಿ.ಎಸ್. |20466 |- valign="bottom" |2004 | ಸಿಂದಗಿ ವಿಧಾನಸಭಾ ಕ್ಷೇತ್ರ |ಅಶೋಕ ಶಾಬಾದಿ |ಬಿ.ಜೆ.ಪಿ |38853 |ಎಂ.ಸಿ.ಮನಗೂಳಿ |ಜೆ.ಡಿ.ಎಸ್. |29803 |- valign="bottom" |1999 | ಸಿಂದಗಿ ವಿಧಾನಸಭಾ ಕ್ಷೇತ್ರ |ಶರಣಪ್ಪ ಸುಣಗಾರ |ಕಾಂಗ್ರೇಸ್ |30432 |ಎಂ.ಸಿ.ಮನಗೂಳಿ |ಸ್ವತಂತ್ರ |19675 |- valign="bottom" |1994 | ಸಿಂದಗಿ ವಿಧಾನಸಭಾ ಕ್ಷೇತ್ರ |ಎಂ.ಸಿ.ಮನಗೂಳಿ |ಜೆ.ಡಿ |45356 |ಡಾ.ರಾಯಗೊಂಡಪ್ಪ ಚೌಧರಿ |ಕಾಂಗ್ರೇಸ್ |17137 |- valign="bottom" |1989 | ಸಿಂದಗಿ ವಿಧಾನಸಭಾ ಕ್ಷೇತ್ರ |ಡಾ.ರಾಯಗೊಂಡಪ್ಪ ಚೌಧರಿ |ಕಾಂಗ್ರೇಸ್ |29798 |ಎಂ.ಸಿ.ಮನಗೂಳಿ |ಜೆ.ಎನ್.ಪಿ |21169 |- valign="bottom" |1985 | ಸಿಂದಗಿ ವಿಧಾನಸಭಾ ಕ್ಷೇತ್ರ |ಮಲ್ಲನಗೌಡ ಬಿರಾದಾರ |ಜೆ.ಎನ್.ಪಿ |31483 |ತಿಪ್ಪಣ್ಣ ಅಗಸರ |ಕಾಂಗ್ರೇಸ್ |17564 |- valign="bottom" |1983 | ಸಿಂದಗಿ ವಿಧಾನಸಭಾ ಕ್ಷೇತ್ರ |ನಿಂಗನಗೌಡ ಪಾಟೀಲ |ಕಾಂಗ್ರೇಸ್ |25778 |ಮಲ್ಲನಗೌಡ ಬಿರಾದಾರ |ಜೆ.ಎನ್.ಪಿ |18788 |- valign="bottom" |1978 | ಸಿಂದಗಿ ವಿಧಾನಸಭಾ ಕ್ಷೇತ್ರ |ಮಹಿಬೂಬಸಾಬ್ ಬೆಕಿನಾಳಕರ |ಕಾಂಗ್ರೇಸ್(ಐ) |19592 |ಶಂಕರಗೌಡ ಪಾಟೀಲ |ಜೆ.ಎನ್.ಪಿ |18268 |- valign="bottom" style = "background-color:#969696;font-weight:bold" | | ಸಿಂದಗಿ ವಿಧಾನಸಭಾ ಕ್ಷೇತ್ರ |ಮೈಸೂರು ರಾಜ್ಯ | | | | | |- valign="bottom" |1972 | ಸಿಂದಗಿ ವಿಧಾನಸಭಾ ಕ್ಷೇತ್ರ |ಎಸ್.ವಾಯ್.ಪಾಟೀಲ |ಎನ್.ಸಿ.ಓ |17516 |ಮಹಿಬೂಬಸಾಬ್ ಬೆಕಿನಾಳಕರ |ಕಾಂಗ್ರೇಸ್ |16538 |- valign="bottom" |1967 | ಸಿಂದಗಿ ವಿಧಾನಸಭಾ ಕ್ಷೇತ್ರ |ಸಿ.ಎಮ್.ದೇಸಾಯಿ |ಕಾಂಗ್ರೇಸ್ |16668 |ಎಸ್.ವಾಯ್.ಪಾಟೀಲ |ಸ್ವತಂತ್ರ |13298 |- valign="bottom" |1962 | ಸಿಂದಗಿ ವಿಧಾನಸಭಾ ಕ್ಷೇತ್ರ |ಸಿ.ಎಮ್.ದೇಸಾಯಿ |ಕಾಂಗ್ರೇಸ್ |14012 |ಸಿದ್ದಪ್ಪ ರಡ್ಡೆವಾಡಗಿ |ಎಸ್.ಡಬ್ಲೂ.ಎ |7432 |- valign="bottom" |1957 | ಸಿಂದಗಿ ವಿಧಾನಸಭಾ ಕ್ಷೇತ್ರ |ಎಸ್.ವಾಯ್.ಪಾಟೀಲ |ಕಾಂಗ್ರೇಸ್ |10149 |ಗೋವಿಂದಪ್ಪ ಕೊಣ್ಣೂರ |ಸ್ವತಂತ್ರ |7739 |- valign="bottom" style = "background-color:#969696;font-weight:bold" | |ಸಿಂದಗಿ ವಿಧಾನಸಭಾ ಕ್ಷೇತ್ರ |ಬಾಂಬೆ ರಾಜ್ಯ | | | | | |- valign="bottom" |1951 | ಸಿಂದಗಿ ವಿಧಾನಸಭಾ ಕ್ಷೇತ್ರ |ಜಟ್ಟೆಪ್ಪ ಕಬಾಡಿ |ಕಾಂಗ್ರೇಸ್ |30231 |ಬಾಬುರಾಮ್ ಹುಜರೆ |ಎಸ್.ಸಿ.ಎಫ್ |5457 |} * <big>[[ನಾಗಠಾಣ ವಿಧಾನಸಭಾ ಕ್ಷೇತ್ರ]]</big> ನಾಗಠಾಣ ವಿಧಾನಸಭಾ ಕ್ಷೇತ್ರವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ನಾಗಠಾಣ ಮತಕ್ಷೇತ್ರ(2018)ದಲ್ಲಿ 1,07,407 ಪುರುಷರು, 99,773 ಮಹಿಳೆಯರು ಸೇರಿ ಒಟ್ಟು 2,07,180 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಗುರುತಿಸಿಕೊಂಡ [[ನಾಗಠಾಣ]] ವಿಧಾನಸಭಾ ಕ್ಷೇತ್ರವು, [[ವಿಜಯಪುರ]] ಜಿಲ್ಲೆಯ ಒಂದು ಪ್ರಮುಖ ವಿಧಾನಸಭಾ ಕ್ಷೇತ್ರ. ವಿಜಯಪುರ-ಇಂಡಿ ರಸ್ತೆಯಲ್ಲಿ ಈ ಊರು ನೆಲೆಸಿದೆ. ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿರುವುದರಿಂದ ಈ ಊರಿನ ಮೇಲೆ ಮರಾಠಿ ಪ್ರಭಾವ ಸಾಕಷ್ಟಿದೆ. ರಾಜ್ಯದಲ್ಲೇ ಹೆಚ್ಚು ವಿಸ್ತಾರವುಳ್ಳ ಎರಡನೇ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆ ಹೊಂದಿರುವ ನಾಗಠಾಣ ವಿಧಾನಸಭಾ ಕ್ಷೇತ್ರದ್ದು. ಮಾಜಿ ಶಾಸಕ ಆರ್‌.ಕೆ.ರಾಠೋಡ ಪಂಚಾಯಿತಿ ರಾಜಕಾರಣವನ್ನು ಮೆಟ್ಟಿಲಾಗಿಸಿಕೊಂಡು ವಿಧಾನಸಭೆಗೆ ಆಯ್ಕೆಯಾಗಿದ್ದರು. ಹೊರ್ತಿ ಜಿಪಂ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾಗಿದ್ದಲ್ಲದೆ ಅಧ್ಯಕ್ಷ ಸ್ಥಾನವನ್ನೂ ಅಲಂಕರಿಸಿದ್ದರು. 2004ರಲ್ಲಿ ಜನತಾದಳದಿಂದ ಬಳ್ಳೊಳ್ಳಿ ಮೀಸಲು ಕ್ಷೇತ್ರದ (ಈಗಿನ ನಾಗಠಾಣ) ಶಾಸಕರಾಗಿ ಆಯ್ಕೆಯಾಗಿದ್ದರು. 2004ರ ಮುಂಚೆ ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರವಾಗಿತ್ತು.1962ರಲ್ಲಿ ಬರಡೋಲ ವಿಧಾನಸಭಾ ಕ್ಷೇತ್ರವೆಂದು ನಾಮಕರಣಗೊಂಡಿತ್ತು. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಈ ಕ್ಷೇತ್ರವನ್ನು 2013 ರಲ್ಲಿ ಕಾಂಗ್ರೆಸ್ ನ ಪ್ರೊ.ರಾಜು ಆಲಗೂರು ಪ್ರತಿನಿಧಿಸಿದ್ದರು. <big>ಕ್ಷೇತ್ರದ ವಿಶೇಷತೆ</big> * ರಾಜ್ಯದಲ್ಲೇ ಹೆಚ್ಚು ವಿಸ್ತಾರವುಳ್ಳ ಎರಡನೇ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆ ಹೊಂದಿರುವ ನಾಗಠಾಣ ವಿಧಾನಸಭಾ ಕ್ಷೇತ್ರದ್ದು. * ವಿಜಯಪುರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಗುರುತಿಸಿಕೊಂಡ ನಾಗಠಾಣ ವಿಧಾನಸಭಾ ಕ್ಷೇತ್ರ. * ರಾಜು ಆಲಗೂರುರವರು ಕರ್ನಾಟಕ ಸಾಬೂನು ಮತ್ತು ಮಾರ್ಜಕ ಮಂಡಳಿ ಅಧ್ಯಕ್ಷ ಹಾಗೂ ಸಂಸದೀಯ ಕಾರ್ಯದರ್ಶಿಗಳಾಗಿರುವುದು ಈ ಕ್ಷೇತ್ರದ ವಿಶೇಷತೆಗಳಲ್ಲಿ ಒಂದು. * ಜೆಟ್ಟೆಪ್ಪ ಕಬಾಡಿಯವರು ಇದೆ ಕ್ಷೇತ್ರದಿಂದ 4 ಬಾರಿ ಆಯ್ಕೆಯಾಗಿದ್ದಾರೆ. * ರಾಜು ಆಲಗೂರು, ಸಿದ್ಧಾರ್ಥ ಅರಕೇರಿ 2 ಬಾರಿ ಹಾಗೂ ರಮೇಶ ಜಿಗಜಿಣಗಿ 3 ಬಾರಿ ಆಯ್ಕೆಯಾಗಿದ್ದಾರೆ. * ರಮೇಶ ಜಿಗಜಿಣಗಿಯವರು 1983ರಲ್ಲಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅದರಂತೆ 1984 -85ರಲ್ಲಿ ಅಬಕಾರಿ ಖಾತೆ ರಾಜ್ಯ ಸಚಿವರಾಗಿ, 1996-98ರಲ್ಲಿ ಜೆ.ಎಚ್.ಪಟೇಲ್ ಸಂಪುಟದಲ್ಲಿ ಸಮಾಜ ಕಲ್ಯಾಣ ಮತ್ತು ಕಂದಾಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. * ದೇವಾನಂದ ಚವ್ಹಾಣ, ಆರ್.ಕೆ.ರಾಠೋಡ ಮತ್ತು ಮನೋಹರ ಐನಾಪುರರವರು ಲಂಬಾಣಿ ಸಮುದಾಯಕ್ಕೆ ಸೇರಿದ್ದಾರೆ. <big>ಜನಪ್ರತಿನಿಧಿಗಳ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" style = "text-align:center" | ವರ್ಷ | width="200" style = "text-align:center" | ವಿಧಾನ ಸಭಾ ಕ್ಷೆತ್ರ | width="180" style = "text-align:center" | ವಿಜೇತ | width="60" style = "text-align:center" | ಪಕ್ಷ | width="60" style = "text-align:center" | ಮತಗಳು | width="180" style = "text-align:center" | ಉಪಾಂತ ವಿಜೇತ | width="60" style = "text-align:center" | ಪಕ್ಷ | width="60" style = "text-align:center" | ಮತಗಳು |- valign="bottom" style = "background-color:#969696;font-weight:bold" | |ನಾಗಠಾಣ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2018 |ನಾಗಠಾಣ ವಿಧಾನಸಭಾ ಕ್ಷೇತ್ರ |ದೇವಾನಂದ ಚವ್ಹಾಣ |ಜೆ.ಡಿ.ಎಸ್. |59709 |ವಿಠ್ಠಲ ಕಟಕದೊಂಡ |ಕಾಂಗ್ರೇಸ್ |54108 |- valign="bottom" |2013 |ನಾಗಠಾಣ ವಿಧಾನಸಭಾ ಕ್ಷೇತ್ರ |ರಾಜು ಆಲಗೂರ |ಕಾಂಗ್ರೇಸ್ |45570 |ದೇವಾನಂದ ಚವ್ಹಾಣ |ಜೆ.ಡಿ.ಎಸ್. |44903 |- valign="bottom" |2008 |ನಾಗಠಾಣ ವಿಧಾನಸಭಾ ಕ್ಷೇತ್ರ |ವಿಠ್ಠಲ ಕಟಕದೊಂಡ |ಬಿ.ಜೆ.ಪಿ. |40225 |ರಾಜು ಆಲಗೂರ |ಕಾಂಗ್ರೇಸ್ |36018 |- valign="bottom" style = "background-color:#969696;font-weight:bold" | |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2004 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ಆರ್.ಕೆ.ರಾಠೋಡ |ಜೆ.ಡಿ.ಎಸ್. |39915 |ರಾಜು ಆಲಗೂರ |ಕಾಂಗ್ರೇಸ್ |28873 |- valign="bottom" |1999 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ರಾಜು ಆಲಗೂರ |ಕಾಂಗ್ರೇಸ್ |27194 |ಆರ್.ಕೆ.ರಾಠೋಡ |ಜೆ.ಡಿ.ಎಸ್. |24667 |- valign="bottom" |1994 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ರಮೇಶ ಜಿಗಜಿಣಗಿ |ಜೆ.ಡಿ |29018 |ಫೂಲಸಿಂಗ್ ಚವ್ಹಾಣ |ಕಾಂಗ್ರೇಸ್ |17591 |- valign="bottom" |1989 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ಮನೋಹರ ಐನಾಪುರ |ಕಾಂಗ್ರೇಸ್ |27782 |ರಮೇಶ ಜಿಗಜಿಣಗಿ |ಜೆ.ಡಿ |23357 |- valign="bottom" |1985 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ರಮೇಶ ಜಿಗಜಿಣಗಿ |ಜೆ.ಎನ್.ಪಿ |32360 |ದಯಾನಂದ ಕೊಂಡಗೂಳಿ |ಕಾಂಗ್ರೇಸ್ |21311 |- valign="bottom" |1983 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ರಮೇಶ ಜಿಗಜಿಣಗಿ |ಜೆ.ಎನ್.ಪಿ |24603 |ಸಿದ್ಧಾರ್ಥ ಅರಕೇರಿ |ಕಾಂಗ್ರೇಸ್ |11876 |- valign="bottom" |1978 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ಸಿದ್ಧಾರ್ಥ ಅರಕೇರಿ |ಜೆ.ಎನ್.ಪಿ |23023 |ಚಂದ್ರಶೇಖರ ಹೊಸಮನಿ |ಕಾಂಗ್ರೇಸ್ |14204 |- valign="bottom" style = "background-color:#969696;font-weight:bold" | |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ಮೈಸೂರು ರಾಜ್ಯ | | | | | |- valign="bottom" |1972 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ಜೆಟ್ಟೆಪ್ಪ ಕಬಾಡಿ |ಎನ್.ಸಿ.ಓ |15537 |ಬಾಬುರಾವ್ ಹುಜರೆ |ಕಾಂಗ್ರೇಸ್ |11204 |- valign="bottom" |1967 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ಸಿದ್ಧಾರ್ಥ ಅರಕೇರಿ |ಆರ್.ಪಿ.ಐ |14653 |ಜೆಟ್ಟೆಪ್ಪ ಕಬಾಡಿ |ಕಾಂಗ್ರೇಸ್ |10738 |- valign="bottom" |1962 |ಬರಡೋಲ ವಿಧಾನಸಭಾ ಕ್ಷೇತ್ರ |ಜೆಟ್ಟೆಪ್ಪ ಕಬಾಡಿ |ಕಾಂಗ್ರೇಸ್ |9792 |ಶಿವಪ್ಪ ಕಾಂಬ್ಳೆ |ಆರ್.ಈ.ಪಿ |2623 |- valign="bottom" |1957 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ಜೆಟ್ಟೆಪ್ಪ ಕಬಾಡಿ |ಕಾಂಗ್ರೇಸ್ |17402 |ಲಚ್ಚಪ್ಪ ಸಂಧಿಮನಿ |ಸ್ವತಂತ್ರ |16390 |- valign="bottom" style = "background-color:#969696;font-weight:bold" | |ಇಂಡಿ ವಿಧಾನಸಭಾ ಕ್ಷೇತ್ರ-೧ |ಬಾಂಬೆ ರಾಜ್ಯ | | | | | |- valign="bottom" |1951 |ಇಂಡಿ-ಸಿಂದಗಿ ವಿಧಾನಸಭಾ ಕ್ಷೇತ್ರ |ಜೆಟ್ಟೆಪ್ಪ ಕಬಾಡಿ |ಕಾಂಗ್ರೇಸ್ |30322 |ಬಾಬುರಾವ್ ಹುಜರೆ |ಎಸ್.ಎಫ.ಸಿ |5457 |} <big>ವಿಜಯಪುರ ಲೋಕ ಸಭೆ ಚುನಾವಣಾ ಕ್ಷೇತ್ರ</big> [[ವಿಜಯಪುರ ಲೋಕಸಭಾ ಕ್ಷೇತ್ರ]]ವು [[ಕರ್ನಾಟಕ]]ದ [[ಲೋಕ ಸಭೆ]] ಚುನಾವಣಾ ಕ್ಷೇತ್ರಗಳಲ್ಲಿ ಒಂದು. * {{ಕಾಂಗ್ರೆಸ್}}[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] (INC) * {{ಬಿಜೆಪಿ}}[[ಭಾರತೀಯ ಜನತಾ ಪಕ್ಷ]] (BJP) * [[ಜನತಾ ಪಕ್ಷ]] (JP) * ಜನತಾ ದಳ (JD) * ಸ್ವತಂತ್ರ ಪಕ್ಷ(SWA) * [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]](ಒಕ್ಕೂಟ) (NCO) * ಕಿಸಾನ್ ಮಜ್ದೂರ ಪ್ರಜಾ ಪಕ್ಷ (KMPP) * ಪಕ್ಷೇತರ(IND) <big>ಸಂಸತ್ತಿನ ಸದಸ್ಯರ ವಿವರಣೆ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="25" style = "text-align:center" | ವರ್ಷ | width="190" style = "text-align:center" | ಲೋಕ ಸಭಾ ಕ್ಷೇತ್ರ | width="210" style = "text-align:center" | ವಿಜೇತರು | width="60" style = "text-align:center" | ಪಕ್ಷ | width="50" style = "text-align:center" | ಮತಗಳು | width="210" style = "text-align:center" | ಉಪಾಂತ ವಿಜೇತರು | width="60" style = "text-align:center" | ಪಕ್ಷ | width="50" style = "text-align:center" | ಮತಗಳು |- valign="bottom" style = "background-color:#969696;font-weight:bold" | |<big>ಕರ್ನಾಟಕ ರಾಜ್ಯ</big> | | | | | | |- valign="bottom" |2014 |ವಿಜಯಪುರ ಲೋಕಸಭಾ ಕ್ಷೇತ್ರ |ರಮೇಶ ಚಂದಪ್ಪ ಜಿಗಜಿಣಗಿ |ಬಿಜೆಪಿ |471757 |ಪ್ರಕಾಶ ರಾಠೋಡ |ಕಾಂಗ್ರೇಸ್ |401938 |- valign="bottom" |2009 |ವಿಜಯಪುರ ಲೋಕಸಭಾ ಕ್ಷೇತ್ರ |ರಮೇಶ ಚಂದಪ್ಪ ಜಿಗಜಿಣಗಿ |ಬಿಜೆಪಿ |308939 |ಪ್ರಕಾಶ ರಾಠೋಡ |ಕಾಂಗ್ರೇಸ್ |266535 |- valign="bottom" |2004 |ವಿಜಯಪುರ ಲೋಕಸಭಾ ಕ್ಷೇತ್ರ |ಬಸನಗೌಡ ಪಾಟೀಲ(ಯತ್ನಾಳ) |ಬಿಜೆಪಿ |344905 |ಬಿ.ಎಸ್.ಪಾಟೀಲ್(ಮನಗೂಳಿ) |ಕಾಂಗ್ರೇಸ್ |307372 |- valign="bottom" |1999 |ವಿಜಯಪುರ ಲೋಕಸಭಾ ಕ್ಷೇತ್ರ |ಬಸನಗೌಡ ಪಾಟೀಲ(ಯತ್ನಾಳ) |ಬಿಜೆಪಿ |348816 |ಲಕ್ಷ್ಮಿಬಾಯಿ ಗುಡದಿನ್ನಿ |ಕಾಂಗ್ರೇಸ್ |312177 |- valign="bottom" |1998 |ವಿಜಯಪುರ ಲೋಕಸಭಾ ಕ್ಷೇತ್ರ |ಮಲ್ಲನಗೌಡ ಬಸನಗೌಡ ಪಾಟೀಲ |ಕಾಂಗ್ರೆಸ್ |261623 |ಬಸನಗೌಡ ಲಿಂಗನಗೌಡ ಪಾಟೀಲ |ಬಿಜೆಪಿ |208801 |- valign="bottom" |1996 |ವಿಜಯಪುರ ಲೋಕಸಭಾ ಕ್ಷೇತ್ರ |ಬಸನಗೌಡ ರುದ್ರಗೌಡ ಪಾಟೀಲ |ಜನತಾ ದಳ |185504 |ಬಸನಗೌಡ ಪಾಟೀಲ(ಯತ್ನಾಳ) |ಬಿಜೆಪಿ |154911 |- valign="bottom" |1991 |ವಿಜಯಪುರ ಲೋಕಸಭಾ ಕ್ಷೇತ್ರ |ಬಸಗೊಂಡಪ್ಪ ಕಾಡಪ್ಪ ಗುಡದಿನ್ನಿ |ಕಾಂಗ್ರೆಸ್ |207887 |ರಾಜಶೇಖರ ಪಟ್ಟಣಶೆಟ್ಟಿ |ಬಿಜೆಪಿ |140233 |- valign="bottom" |1989 |ವಿಜಯಪುರ ಲೋಕಸಭಾ ಕ್ಷೇತ್ರ |ಬಸಗೊಂಡಪ್ಪ ಕಾಡಪ್ಪ ಗುಡದಿನ್ನಿ |ಕಾಂಗ್ರೆಸ್ |306050 |ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ |ಜನತಾ ದಳ |182717 |- valign="bottom" |1984 |ವಿಜಯಪುರ ಲೋಕಸಭಾ ಕ್ಷೇತ್ರ |ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ |ಜನತಾ ಪಕ್ಷ |206737 |ರಾಯನಗೌಡ ಭೀಮಣ್ಣ ಚೌಧರಿ |ಕಾಂಗ್ರೆಸ್ |204318 |- valign="bottom" |1980 |ವಿಜಯಪುರ ಲೋಕಸಭಾ ಕ್ಷೇತ್ರ |ಕಲಿಂಗಪ್ಪ ಭೀಮಣ್ಣ ಚೌಧರಿ |ಕಾಂಗ್ರೆಸ್(ಐ) |167091 |ನಿಂಗಪ್ಪ ಸಿದ್ದಪ್ಪ ಖೇಡ |ಜೆಎನ್‌ಪಿ |156529 |- valign="bottom" |1977 |ವಿಜಯಪುರ ಲೋಕಸಭಾ ಕ್ಷೇತ್ರ |ಕಲಿಂಗಪ್ಪ ಭೀಮಣ್ಣ ಚೌಧರಿ |ಕಾಂಗ್ರೆಸ್ |173700 |ಈರಪ್ಪ ಚನ್ನಮಲ್ಲಪ್ಪ ನಾಗಠಾಣ |ಬಿಎಲ್‌ಡಿ |152026 |- valign="bottom" style = "background-color:#969696;font-weight:bold" | |<big>ಮೈಸೂರು ರಾಜ್ಯ</big> | | | | | | |- valign="bottom" |1971 |ವಿಜಯಪುರ ಲೋಕಸಭಾ ಕ್ಷೇತ್ರ |ಭೀಮಪ್ಪ ಎಲ್ಲಪ್ಪ ಚೌಧರಿ |ಕಾಂಗ್ರೆಸ್ |131486 |ಬಸಗೊಂಡಪ್ಪ ಕಾಡಪ್ಪ ಗುಡದಿನ್ನಿ |ಕಾಂಗ್ರೆಸ್(ಓ) |83798 |- valign="bottom" |1967 |ವಿಜಯಪುರ ಲೋಕಸಭಾ ಕ್ಷೇತ್ರ |ಗುರುಲಿಂಗಪ್ಪ ದೇವಪ್ಪ ಪಾಟೀಲ |ಸ್ವತಂತ್ರ ಪಕ್ಷ |113208 |ರಾಜಾರಾಮ ಗಿರಿಧರಲಾಲ ದುಬೆ |ಕಾಂಗ್ರೆಸ್ |111104 |- valign="bottom" |1962 |ವಿಜಯಪುರ ಲೋಕಸಭಾ ಕ್ಷೇತ್ರ |ರಾಜಾರಾಮ ಗಿರಿಧರಲಾಲ ದುಬೆ |ಕಾಂಗ್ರೆಸ್ |105452 |ಮುರಿಗಪ್ಪ ಸಿದ್ದಪ್ಪ ಸುಗಂಧಿ |ಸ್ವತಂತ್ರ ಪಕ್ಷ |63456 |- valign="bottom" |1957 |ವಿಜಯಪುರ ಲೋಕಸಭಾ ಕ್ಷೇತ್ರ |ಮುರಿಗಪ್ಪ ಸಿದ್ದಪ್ಪ ಸುಗಂಧಿ |ಪಕ್ಷೇತರ |88209 |ರಾಜಾರಾಮ ಗಿರಿಧರಲಾಲ ದುಬೆ |ಕಾಂಗ್ರೆಸ್ |77273 |- valign="bottom" style = "background-color:#969696;font-weight:bold" | |<big>ಬಾಂಬೆ ರಾಜ್ಯ</big> | | | | | | |- valign="bottom" |1951 |ವಿಜಯಪುರ ಲೋಕಸಭಾ ಕ್ಷೇತ್ರ |ರಾಜಾರಾಮ ಗಿರಿಧರಲಾಲ ದುಬೆ |ಕಾಂಗ್ರೆಸ್ |119895 |ಮುರಿಗಪ್ಪ ಸಿದ್ದಪ್ಪ ಸುಗಂಧಿ |ಕೆ‍ಎಂಪಿಪಿ |44095 |} <big>ವಿಜಯಪುರ ಜಿಲ್ಲೆಯ ವಿಧಾನ ಪರಿಷತ್ ಸದಸ್ಯರು</big> * ಬಿ.ಎಮ್.ಪಾಟೀಲ - ಸ್ಥಳೀಯ ಸಂಸ್ಥೆಗಳು (12.06.1976 - 23.06.1976) * ಎಸ್.ಡಿ.ಕರ್ಪೂರಮಠ - ನಾಮನಿರ್ದೇಶನ (28.07.1998 - 27.07.2004) * ಅರುಣ ಶಹಾಪುರ - ವಾಯುವ್ಯ ಶಿಕ್ಷಕರ ಕ್ಷೇತ್ರ - (09.07.2010 - 04.07.2016) ಮತ್ತು (04.07.2016 - 30.06.2022) * ಬಸನಗೌಡ ಪಾಟೀಲ(ಯತ್ನಾಳ) - ಸ್ಥಳೀಯ ಸಂಸ್ಥೆಗಳು (06.01.2016 - 05.01.2022) * ಬಿ.ಜಿ.ಪಾಟೀಲ(ಹಲಸಂಗಿ) - ಸ್ಥಳೀಯ ಸಂಸ್ಥೆಗಳು (16.01.1998 - 05.01.2004) <big>ಪಾಟೀಲರ ರಾಜಕಾರಣ</big> [[ವಿಜಯಪುರ]] ಜಿಲ್ಲೆಯ ರಾಜಕಾರಣದಲ್ಲಿ ಪಾಟೀಲರದ್ದೇ ಪಾರುಪತ್ಯ. ಯಾವುದೇ ಪಕ್ಷದಿಂದ ಪಾಟೀಲರೊಬ್ಬರು ಕಣಕ್ಕಿಳಿದರೆ ಎದುರಾಳಿಯೂ ಪಾಟೀಲರೇ ಆಗಿರುತ್ತಾರೆ. ವಿಧಾನಸಭೆ ಚುನಾವಣೆಯಲ್ಲಿ ಪಾಟೀ ಸವಾಲು ನೋಡುವುದೇ ಮತದಾರರಿಗೆ ಖುಷಿ. ಇಲ್ಲಿ ಪಾಟೀಲರೇ ದುಷ್ಮನ್‌ಗಳು, ಪಾಟೀಲರೇ ಗೆಳೆಯರು. ಹೀಗಾಗಿ ಪಾಟೀಲರ ತಂತ್ರ- ಪ್ರತಿತಂತ್ರದ ಕುತೂಹಲ ಹೆಚ್ಚು. ಜಿಲ್ಲೆಯಲ್ಲಿ 1957ರಿಂದ ಈವರೆಗಿನ ಚುನಾವಣೆ ಪುಟಗಳನ್ನು ತಿರುವಿ ಹಾಕಿದರೆ ಪಾಟೀಲರೇ ಕದನ ಕಲಿಗಳಾಗಿ ಮಿಂಚಿರುವುದನ್ನು ಕಾಣಬಹುದು. ಇಡೀ ಜಿಲ್ಲೆಯಲ್ಲಿ 119 ಮಂದಿ ಪಾಟೀಲರು ಸ್ಪರ್ಧಿಸಿ 40 ಮಂದಿ ಚುನಾಯಿತರಾಗಿದ್ದಾರೆ. ಇದರಲ್ಲಿ 6, 4 ಬಾರಿ ಗೆದ್ದ ಪಾಟೀಲರೇ ಹೆಚ್ಚಿದ್ದಾರೆ. ಗೆದ್ದವರು ಒಬ್ಬರು ಪಾಟೀಲರಾದರೆ ಸೋತವರೂ ಮತ್ತೊಬ್ಬ ಪಾಟೀಲರೇ ಆಗಿದ್ದಾರೆ. ಅದರಲ್ಲೂ ಹಿಪ್ಪರಗಿ, ಇಂಡಿ, ಬಬಲೇಶ್ವರ, ಬಸವನ ಬಾಗೇವಾಡಿ, ಸಿಂದಗಿ ಕ್ಷೇತ್ರದ ಮತ ಸಮರದಲ್ಲಿ ಪಾಟೀಲರೇ ಜಿದ್ದಾಜಿದ್ದಿನ ರಾಜಕೀಯ ಗದ್ದಲ ಎಬ್ಬಿಸಿದ್ದಾರೆ. ಕನಿಷ್ಠ ನಾಲ್ಕು ಮಂದಿ ಪಾಟೀಲರು ಶಾಸಕರಾಗಿ ಪ್ರತಿ ಚುನಾವಣೆಯಲ್ಲಿ ಆಯ್ಕೆಯಾಗಿ ಬರುತ್ತಾರೆ. 2013ರಲ್ಲೂ ಸಚಿವ ಎಂ.ಬಿ.ಪಾಟೀಲ, ಹಿರಿಯ ಶಾಸಕ ಶಿವಾನಂದ ಪಾಟೀಲ, ಎ.ಎಸ್.ಪಾಟೀಲ ಮತ್ತು ಯಶವಂತರಾಯಗೌಡ ಪಾಟೀಲ ನಾಲ್ವರು ಚುನಾಯಿತರಾಗಿದ್ದರು. ಜಿಲ್ಲೆಯ 7 ಸಾಮಾನ್ಯ ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವವರ ಮಾಹಿತಿ ಗಮನಿಸಿದರೆ ಎ ಟು ಝಡ್‌ ಪಾಟೀಲರೇ ಇರುವುದು ಕಂಡುಬರುತ್ತದೆ. ಅಂದರೆ ಇಂಗ್ಲಿಷ್‌ ಅಕ್ಷರಗಳ ಪ್ರಕಾರ ಅವರ ಹೆಸರು ಇರುವ ಶಾಸಕರು ಇದ್ದಾರೆ. ಅಂದರೆ ಅಮೀನಪ್ಪ ಪಾಟೀಲ, ಬಸನಗೌಡ, ಚಂದ್ರಗೌಡ, ದೊಡ್ಡನಗೌಡ, ಜಗದೀಶಗೌಡ, ಕುಮಾರಗೌಡ, ಮಲ್ಲನಗೌಡ, ಮಲಕೇಂದ್ರ ಪಾಟೀಲ, ಪ್ರಭುಗೌಡ, ಶಿವಾನಂದ ಪಾಟೀಲ, ಶಾಂತಗೌಡ, ರವಿಕಾಂತ ಪಾಟೀಲ, ವಿಜುಗೌಡ, ಯಶವಂತರಾಯಗೌಡ ಪಾಟೀಲ ಹೀಗೆ ಪಟ್ಟಿ ಸಾಗುತ್ತದೆ. ಒಂದೇ ಹೆಸರಿವರೂ ಎದುರಾಳಿಗಳಾಗಿದ್ದು, ಪಕ್ಕದ ಕ್ಷೇತ್ರಗಳಲ್ಲಿ ಉದಾಹರಣೆಯಿದೆ. ಅಪ್ಪ-ಮಗ, ಅಣ್ಣ-ತಮ್ಮ, ಬೀಗರು, ಹತ್ತಿರದ ಸಂಬಂಧಿಗಳು ಸ್ಪರ್ಧಿಸಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತರು ಮಾತ್ರವಲ್ಲದೇ ಮುಸ್ಲಿಂ ಸಹಿತ ಇತರೆ ಸಮುದಾಯದವರೂ ಪಾಟೀಲರು ಎನ್ನುವ ಸರ್‌ ನೇಮ್‌(ಮನೆತನ ಹೆಸರು) ಹೊಂದಿರುವುದರಿಂದ ಒಳಪಂಗಡಗಳ ಸುಳಿ ಗೊತ್ತಾಗುವುದು ಚುನಾವಣೆಯಲ್ಲಿ ಗೆದ್ದಾಗ ಇಲ್ಲವೇ ಸೋತಾಗಲೇ. 1957ರಲ್ಲಿ 4, 1962ರಲ್ಲಿ 5, 1967ರಲ್ಲಿ 3, 1972ರಲ್ಲಿ 4, 1984ರಲ್ಲಿ 11, 1983ರಲ್ಲಿ 10, 1985ರಲ್ಲಿ 8, 1989ರಲ್ಲಿ 11, 1994ರಲ್ಲಿ 13, 1999ರಲ್ಲಿ 8, 2004ರಲ್ಲಿ 9, 2008ರಲ್ಲಿ 16 , 2013ರಲ್ಲಿ 15 ಜನರು ಪಾಟೀಲರೇ ಸ್ಪರ್ಧಿಸಿದ್ದಾರೆ. ಬಿ.ಎಸ್‌.ಪಾಟೀಲ(ಮನಗೂಳಿ) 6 ಬಾರಿ, ಬಿ.ಎಂ.ಪಾಟೀಲ, ಬಿ.ಎಸ್‌.ಪಾಟೀಲ(ಸಾಸನೂರ) ಹಾಗೂ ಶಿವಾನಂದ ಪಾಟೀಲ ತಲಾ 4 ಬಾರಿ ಗೆಲುವು ಕಂಡಿದ್ದಾರೆ. ರವಿಕಾಂತ ಪಾಟೀಲ ಮತ್ತು ಎಂ.ಬಿ.ಪಾಟೀಲ 3 ಬಾರಿ, ಗದಿಗೆಪ್ಪಗೌಡ ಪಾಟೀಲ, ಎ.ಎಸ್‌.ಪಾಟೀಲ ನಡಹಳ್ಳಿ, ಬಸನಗೌಡ ಪಾಟೀಲ(ಯತ್ನಾಳ), ಕುಮಾರಗೌಡ ಪಾಟೀಲ ಮತ್ತು ವೈ.ಎಸ್‌.ಪಾಟೀಲ್‌ ಅವರು 2 ಬಾರಿ ಗೆದ್ದಿದ್ದಾರೆ.ಬಿ.ಬಿ.ಪಾಟೀಲ, ಯಶವಂತರಾಯಗೌಡ, ಜಿ.ಎನ್.ಪಾಟೀಲ, ಕೆ.ಡಿ.ಪಾಟೀಲ(ಉಕ್ಕಲಿ), ಶಂಕರಗೌಡ ಪಾಟೀಲ, ನಿಂಗನಗೌಡ ಪಾಟೀಲರು ತಲಾ ಒಂದು ಬಾರಿ ಗೆದ್ದಿದ್ದಾರೆ. ಬಸವನಬಾಗೇವಾಡಿಯಲ್ಲಿ ಸಂಬಂಧಿಕರೇ ಎದುರಾಳಿಗಳಾಗಿದ್ದರೆ, ಹಿಪ್ಪರಗಿಯಲ್ಲಿ ಜಿ.ಎನ್‌.ಪಾಟೀಲ ಅವಿರೋಧವಾಗಿ ಆಯ್ಕೆಯಾದ ಇತಿಹಾಸವಿದೆ. ==ನಗರಾಡಳಿತ== ವಿಜಯಪುರ ನಗರವು ವಿಜಯಪುರ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುತ್ತದೆ. ನಗರದಲ್ಲಿ ವಿಜಯಪುರ ಅಭಿವೃಧ್ದಿ ಪ್ರಾಧಿಕಾರವು ವಿಜಯಪುರ ನಗರವನ್ನು ವ್ಯವಸ್ಥಿತವಾಗಿ ನಿರ್ಮಿಸಲಾಗುತ್ತಿದೆ. * ಜನಸಂಖ್ಯೆ - 3,26,368 (2011) * ವಿಸ್ತೀರ್ಣ - 93.5 ಸ್ಕ್ವರ್ ಮೀಟರ್ * ವಾರ್ಡಗಳು - 35 * ನಗರದಲ್ಲಿ ರಸ್ತೆಯ ಉದ್ದ - 600 ಕಿ.ಮೀ. <big>ನಗರದ ಪ್ರಮುಖ ಬಡಾವಣೆಗಳು</big> {{col-begin}} {{col-break}} * ರಾಜಾಜಿನಗರ * ದರ್ಬಾರ ಗಲ್ಲಿ * ಮರಾಠಾ ಗಲ್ಲಿ * ಮಠಪತಿ ಗಲ್ಲಿ * ಬಸವೇಶ್ವರ ನಗರ * ಆದರ್ಶ ನಗರ * ಜೋರಾಪುರ ಪೇಟ * ಬಂಜಾರಾ ನಗರ * ಅಫಜಲಪುರ ಠಕ್ಕೆ * ಜಲನಗರ * ಗಣೇಶ ನಗರ * ಹುಡ್ಕೊ ಕಾಲನಿ * ಇಬ್ರಾಹಿಂಪುರ * ಮುರಾನಕೇರಿ * ಪುಲೀಕೇಶಿ ನಗರ * ಕೆ.ಕೆ. ಕಾಲೋನಿ * ಕೀರ್ತಿ ನಗರ * ವಿವೇಕ ನಗರ ಈಸ್ಟ್ * ವಿವೇಕ ನಗರ ವೆಸ್ಟ್ * ಕನಕದಾಸ ಬಡಾವಣೆ * ತ್ರಿಮೂರ್ತಿ ನಗರ * ಸಿದ್ದೇಶ್ವರ ಕಾಲೋನಿ * ಮಣ್ಣೂರ ಕಾಲೋನಿ * ಆನಂದ ನಗರ * ಶಕ್ತಿ ನಗರ * ಭಾವಸಾರ ನಗರ * ಕೆ.ಎಚ್.ಬಿ. ಕಾಲೋನಿ * ಶಹಾ ಪೇಟ * ಜಾಡರ ಗಲ್ಲಿ * ಗೋಪಾಲಪುರ ಗಲ್ಲಿ * ಕಸ್ತೂರಿ ಕಾಲೋನಿ * ಕಾಯಕ ನಗರ * ಯೋಗಾಪುರ * ಗಾಂಧಿ ನಗರ * ಐನಾಪುರ * ಮುನೀಶ್ವರ ನಗರ * ಗೇವರಚಂದ ನಗರ * ನವರಸಪುರ {{col-break}} * ಎಕ್ಸ್ ಸರ್ವೀಸ್ ಮೆನ್ ಲೇಔಟ್ * ಮರಾಠಾ ಕಾಲೋನಿ * ಸಾಯಿ ನಗರ * ಮಾರುತಿ ಕಾಲೋನಿ * ನರಸಿಂಹ ನಗರ ಕಾಲೋನಿ * ಗ್ಯಾಂಗ್ ಬೌಡಿ ಕಾಲೋನಿ * ಶಾಂತಿ ನಗರ * ಗಂಗಾಪುರಂ ಕಾಲೋನಿ * ಮಲ್ಲಿಕಾರ್ಜುನ ನಗರ * ಶಿವಾಜಿ ಪೇಟ್ * ಪ್ರಥಮ ಲೇಔಟ್ * ಸದಾಶಿವ ಲೇಔಟ್ * ವಿದ್ಯಾನಗರ * ಐಶ್ವರ್ಯ ನಗರ * ಕಲಿಕಾ ನಗರ * ಸಜ್ಜನ ಲೇಔಟ್ * ಪ್ರಕೃತಿ ಕಾಲೋನಿ * ಕೆ.ಸಿ. ನಗರ * ಗಚ್ಚಿನಕಟ್ಟಿ ಕಾಲೋನಿ * ಲಕ್ಷ್ಮಿ ನಗರ * ಛತ್ರಪತಿ ಶಿವಾಜಿ ನಗರ * ಬ್ರದರ್ ಕಾಲೋನಿ * ಖತಿಬ್ ಗಲ್ಲಿ * ಮುಸ್ತಫ್ ನಾಗರಬೌಡಿ ಕಾಲೋನಿ * ನಾಲಬಂದ ಗಾರ್ಡನ್ * ನಾಗರಬೌಡಿ ಗಾರ್ಡನ್ * ಪಟೇಲ್ ಗಾರ್ಡನ್ * ಗೋಡಿಹಾಳ ಕಾಲೋನಿ * ಎಸ್.ಬಿ.ಐ. ಕಾಲೋನಿ * ಆದರ್ಶ ಡೈರಿ ಫಾರ್ಮ್ * ಸುಕುನ್ ಗ್ರ್ಯಾಂಡ ಕಾಲೋನಿ * ಶ್ರೀ ನಗರ * ಟೀಚರ್ಸ್ ಕಾಲೋನಿ * ಸಂಸ್ಕೃತಿ ನಗರ * ಶೇಖ್ ಕಾಲೋನಿ * ಗಾಂಧಿಜಿ ಕಾಲೋನಿ * ಫಾರೇಖ ನಗರ * ಬೊಮ್ಮನಜೋಗಿ {{col-break}} * ತಾಜ್ ಬೌಡಿ * ಗೋಡ ಬೋಳೆ ಮಾಳಾ * ಶಾಸ್ತ್ರೀ ನಗರ * ಎಸ್.ಆರ್. ಕಾಲೋನಿ * ರಾಮ ನಗರ * ರೇಣುಕಾ ನಗರ * ಓಂ ನಗರ * ಹೇರಲಗಿ ಲೇಔಟ್ * ಜ್ಞಾನಿ ಕಾಲೋನಿ * ಸಾಯಿ ಪಾರ್ಕ್ * ದರ್ಗಾ * ರಾಘವೇಂದ್ರ ಕಾಲೋನಿ * ಸುಹಾಗ ಕಾಲೋನಿ * ಅಯಪ್ಪ ಸ್ವಾಮಿ ನಗರ * ಹೈದರ ಕಾಲೋನಿ * ಶಶಿ ನಗರ * ನವರಸಪುರ ಕಾಲೋನಿ * ಮುಶ್ರಿಫ್ ಕಾಲೋನಿ * ಜಗದಾಳೆ ಗಲ್ಲಿ * ಹಸೀನ್ ಕಾಲೋನಿ * ಭವಾನಿ ನಗರ * ಮಿರ್ದೆ ಗಲ್ಲಿ * ಭಿಡೆ ಚಾಳ * ಬಾಗಾಯತ್ ಗಲ್ಲಿ * ಬಸವ ನಗರ * ಗುರುಪಾದೇಶ್ವರ ನಗರ * ನೆಹರು ನಗರ * ವಜ್ರ ಹನುಮಾನ ನಗರ * ಫಾರೇಖ ಲೇಔಟ್ * ಶ್ರೀ ಸಿದ್ದೇಶ್ವರ ಲೇಔಟ್ * ಶ್ರೀ ಮಹಾವೀರ ಲೇಔಟ್ * ಶಾಹು ನಗರ * ರಾಮಪ್ರಸಾದ ಗಲ್ಲಿ * ಸಿದ್ಧಿ ವಿನಾಯಕ ಕಾಲೋನಿ * ಕೊಂಕಣಪುರ * ನೀಲಾ ನಗರ * ಸದಾಶಿವ ನಗರ * ರಂಭಾಪುರ {{col-break}} * ಮಂಜುನಾಥ ನಗರ * ಮುಕುಂದ ನಗರ * ಅಂಬೇಡ್ಕರ ಕಾಲೋನಿ * ಚಾಲುಕ್ಯ ನಗರ ಈಸ್ಟ್ * ದಾನೇಶ್ವರಿ ನಗರ * ಪ್ರಕೃತಿ ಕಾಲೋನಿ * ಕೌಟಾಳ ಲೇಔಟ್ * ಕುಲಕರ್ಣಿ ಲೇಔಟ್ * ಸಂಗೊಳ್ಳಿ ರಾಯಣ್ಣ ಕಾಲೋನಿ * ಮುಬಾರಕ ಕಾಲೋನಿ * ಚಿದಂಬರ ನಗರ * ಬಣಗಾರ ಗಲ್ಲಿ * ರಾಜೇಂದ್ರ ನಗರ * ಅಡಕಿ ಗಲ್ಲಿ * ಅಂಕಲಿಕರ ಲೇಔಟ್ * ಸುಶಿಲಾದೇವಿ ನಗರ * ಬಾಗಲಕೋಟಕರ ಕಾಲೋನಿ * ದೀವಟಗೇರಿ ಗಲ್ಲಿ * ಕಲಾದಗಿ ಗಲ್ಲಿ * ನವಭಾಗ * ಬಸವಗಿರಿ * ವಿಶ್ವೇಶ್ವರಯ್ಯ ಕಾಲೋನಿ * ರಾಧಾಕೃಷ್ಣ ನಗರ * ಪದ್ಮಾವತಿ ಕಾಲೋನಿ * ಕುಂಬಾರ ಗಲ್ಲಿ * ತಾಳ ನಗರ * ಕಾರ್ಗಿಲ್ ನಗರ * ಶ್ರೀ ನಗರ ಕಾಲೋನಿ * ಹವೇಲಿ ಗಲ್ಲಿ * ಭಾಗಾಯತ ಗಲ್ಲಿ * ಚಾಲುಕ್ಯ ನಗರ ವೆಸ್ಟ್ * ಇಂದ್ರ ನಗರ * ಹರಿಯಾಳ ಗಲ್ಲಿ * ದೇಶಪಾಂಡೆ ಕಾಲೋನಿ * ಗುರುರಾಜ ಕಾಲೋನಿ * ಇನಾಂದಾರ ಕಾಲೋನಿ * ಅರಿಹಂತ ಕಾಲೋನಿ * ಶರಣ ನಗರ {{col-break}} * ಶಹಾಪುರ ಗೇಟ್ * ವಿಜಯ ಹೌಸಿಂಗ್ ಕಾಲೋನಿ * ಲಿಂಗರಾಜ ಕಾಲೋನಿ {{col-end}} ==ಶಿಕ್ಷಣ== ನಗರದಲ್ಲಿ ಅನೇಕಾನೇಕ ಪ್ರಾಥಮಿಕ, ಮಾಧ್ಯಮಿಕ, ಸ್ನಾತಕ, ಸ್ನಾತಕೋತ್ತರ ಸಂಸ್ಠೆಗಳಿಂದ ವಿವಿಧ ವಿಷಯಗಳಲ್ಲಿ ಶಿಕ್ಷಣ ಲಭ್ಯವಿದೆ. ಕಲೆ, ವಿಜ್ಞಾನ, ಕಾನೂನು, ವಾಣಿಜ್ಯ, ಆಡಳಿತ, ಗಣಕವಿಜ್ಞಾನ, ವೈದ್ಯಕೀಯ, ಆಯುರ್ವೇದ, ತಾಂತ್ರಿಕ ಮಹಾವಿದ್ಯಾಲಯಗಳಿವೆ. ಮಹಿಳಾ ವಿಷಯಗಳಿಗೆ ಸಂಬಂಧಪಟ್ಟ ಕರ್ನಾಟಕದ ಏಕಮಾತ್ರ [[ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ]]ವಿದೆ. ಕೇಂದ್ರ ರಕ್ಷಣಾ ಖಾತೆಯಿಂದ ನಡೆಸಲ್ಪಡುವ ಸೈನಿಕ ಶಾಲೆ ಇದೆ. [[File:BLDEA's Dr.P.G.Halakatti College of Engineering and Technology. Bijapur - 586101, Karnataka, India..jpg|thumb|ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ,ವಿಜಯಪುರ]] [[File:Anjuman college bijapur.JPG|thumb|ಅಂಜುಮನ್ ಮಹಾವಿದ್ಯಾಲಯ, ವಿಜಯಪುರ]] [[File:Banjara bijapur.JPG|thumb|ಬಂಜಾರಾ ಸಂಘ, ವಿಜಯಪುರ]] <big>ಶಿಕ್ಷಣ ಸಂಸ್ಥೆಗಳ ಅಂಕಿ ಅಂಶಗಳು</big> <big>ವಿಜಯಪುರ ಜಿಲ್ಲೆಯಲ್ಲಿರುವ ಶಿಕ್ಷಣ ಸಂಸ್ಥೆಗಳ ಅಂಕಿಅಂಶಗಳು</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="25" Height="25" style = "text-align:center"| ಕ್ರ.ಸಂ. | width="250" style = "text-align:center"| ಶೈಕ್ಷಣಿಕ ಸಂಸ್ಥೆಗಳು | width="50" style = "text-align:center"| ಸಂಖ್ಯೆ |- valign="bottom" |1 |ವಿಶ್ವವಿದ್ಯಾಲಯಗಳು |3 |- valign="bottom" |2 |ತಾಂತ್ರಿಕ ಮಹಾವಿದ್ಯಾಲಯಗಳು |4 |- valign="bottom" |3 |ಪಾಲಿಟೆಕ್ನಿಕ್ ಮಹಾವಿದ್ಯಾಲಯಗಳು |7 |- valign="bottom" |4 |ವಾಣಿಜ್ಯ (ಬಿ. ಬಿ. ಎ.) ಮಹಾವಿದ್ಯಾಲಯಗಳು |6 |- valign="bottom" |5 |ಸ್ನಾತಕೋತ್ತರ ವಾಣಿಜ್ಯ (ಎಂ. ಬಿ. ಎ.) ಮಹಾವಿದ್ಯಾಲಯಗಳು |3 |- valign="bottom" |6 |ಪದವಿ ಗಣಕಯಂತ್ರ ಅನ್ವಯಿಕ (ಬಿ. ಸಿ. ಎ.) ಮಹಾವಿದ್ಯಾಲಯಗಳು |11 |- valign="bottom" |7 |ಸ್ನಾತಕೋತ್ತರ ಗಣಕಯಂತ್ರ ಅನ್ವಯಿಕ (ಎಂ. ಸಿ. ಎ.) ಮಹಾವಿದ್ಯಾಲಯಗಳು |2 |- valign="bottom" |8 |ವೈದ್ಯಕೀಯ ಮಹಾವಿದ್ಯಾಲಯಗಳು |2 |- valign="bottom" |9 |ಔಷಧ ಮಹಾವಿದ್ಯಾಲಯಗಳು |1 |- valign="bottom" |10 |ಆರ್ಯುವೇದ ಮಹಾವಿದ್ಯಾಲಯಗಳು |4 |- valign="bottom" |11 |ಹೋಮಿಯೋಪಥಿ ಮಹಾವಿದ್ಯಾಲಯಗಳು |1 |- valign="bottom" |12 |ಯುನಾನಿ ಮಹಾವಿದ್ಯಾಲಯಗಳು |1 |- valign="bottom" |13 |ದಂತ ವೈದ್ಯಕೀಯ ಮಹಾವಿದ್ಯಾಲಯಗಳು |1 |- valign="bottom" |14 |ಶುಶ್ರೂಷಾ (ನರ್ಸಿಂಗ್) ಸ್ನಾತಕೋತ್ತರ ಮಹಾವಿದ್ಯಾಲಯಗಳು |2 |- valign="bottom" |15 |ಶುಶ್ರೂಷಾ (ನರ್ಸಿಂಗ್) ಮಹಾವಿದ್ಯಾಲಯಗಳು |4 |- valign="bottom" |16 |ಶುಶ್ರೂಷಾ (ನರ್ಸಿಂಗ್) ಶಾಲೆಗಳು |6 |- valign="bottom" |17 |ಸಹಾಯಕ ವೈದ್ಯಕೀಯ (ಪ್ಯಾರಾಮೆಡಿಕಲ್) ವಿಜ್ಞಾನ ಸಂಸ್ಥೆಗಳು |19 |- valign="bottom" |18 |ಕೇಂದ್ರೀಯ ಪಠ್ಯ ಕ್ರಮದ ಮಹಾವಿದ್ಯಾಲಯಗಳು |15 |- valign="bottom" |19 |ತೋಟಗಾರಿಕೆ ಸಂಶೋಧನಾ ಕೇಂದ್ರಗಳು |1 |- valign="bottom" |20 |ಕಾನೂನು ಮಹಾವಿದ್ಯಾಲಯಗಳು |2 |- valign="bottom" |21 |ಕೈಗಾರಿಕಾ ತರಬೇತಿ ಮಹಾವಿದ್ಯಾಲಯಗಳು |97 |- valign="bottom" |22 |ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯಗಳು |3 |- valign="bottom" |23 |ಅನುದಾನಿತ ಕೈಗಾರಿಕಾ ತರಬೇತಿ ಮಹಾವಿದ್ಯಾಲಯಗಳು |7 |- valign="bottom" |24 |ಅನುದಾನ ರಹಿತ ಕೈಗಾರಿಕಾ ತರಬೇತಿ ಮಹಾವಿದ್ಯಾಲಯಗಳು |87 |- valign="bottom" |25 |ಮೊರಾರ್ಜಿ ದೇಸಾಯಿ ಶಾಲೆಗಳು |12 |- valign="bottom" |26 |ಕಿತ್ತೂರ ರಾಣಿ ಚೆನ್ನಮ್ಮ ಶಾಲೆಗಳು |5 |- valign="bottom" |27 |ಸ್ನಾತಕೋತ್ತರ ಮಹಾವಿದ್ಯಾಲಯಗಳು |8 |- valign="bottom" |28 |ಸ್ವಾಯತ್ತತೆ ಮಾನ್ಯತೆ ಹೊಂದಿರುವ ಮಹಾವಿದ್ಯಾಲಯಗಳು |1 |- valign="bottom" |29 |ರಾಷ್ಟ್ರೀಯ ಮೌಲ್ವೀಕರಣ ಮತ್ತು ಮಾನ್ಯತಾ ಪರಿಷತ್ತಿನಿಂದ ಮಾನ್ಯತೆ ಹೊಂದಿರುವ ಮಹಾವಿದ್ಯಾಲಯಗಳು |15 |- valign="bottom" |30 |ತರಬೇತಿ ಕೇಂದ್ರಗಳು |9 |- valign="bottom" |31 |ಅಂಗನವಾಡಿ ಕೇಂದ್ರಗಳು |>2000 |- valign="bottom" |32 |ಕಿರಿಯ ಪ್ರಾಥಮಿಕ ಶಾಲೆಗಳು |>4500 |- valign="bottom" |33 |ಹಿರಿಯ ಪ್ರಾಥಮಿಕ ಶಾಲೆಗಳು |>2500 |- valign="bottom" |34 |ಪ್ರೌಢ ಶಾಲೆಗಳು |>450 |- valign="bottom" |35 |ಪದವಿ ಪುರ್ವ ಮಹಾವಿದ್ಯಾಲಯಗಳು |>150 |- valign="bottom" |36 |ಪದವಿ ಮಹಾವಿದ್ಯಾಲಯಗಳು |>70 |- valign="bottom" |37 |ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯಗಳು |>80 |- valign="bottom" |38 |ಪ್ರೌಢ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯಗಳು |>15 |- valign="bottom" |39 |ದೈಹಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯಗಳು |>15 |- valign="bottom" |40 |ಆಶ್ರಮ ಶಾಲೆಗಳು |8 |} <big>ಪ್ರಮುಖ ಶಿಕ್ಷಣ ಸಂಸ್ಥೆಗಳು</big> <big>ವಿಶ್ವವಿದ್ಯಾಲಯಗಳು</big> * [[ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ]], ವಿಜಯಪುರ * [[ಬಿ.ಎಲ್.ಡಿ.ಈ. ವಿಶ್ವವಿದ್ಯಾಲಯ, ವಿಜಯಪುರ]] ([[ವಿಜಯಪುರ ಉದಾರ ಜಿಲ್ಲಾ ಶಿಕ್ಷಣ ಸಂಸ್ಥೆ]]) (ಡೀಮ್ಡ್ ವಿಶ್ವವಿದ್ಯಾಲಯ) <big>ತಾಂತ್ರಿಕ ಮಹಾವಿದ್ಯಾಲಯಗಳು</big> * [[ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ]], ವಿಜಯಪುರ * [[ಸಿಕ್ಯಾಬ್ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ]], ವಿಜಯಪುರ * ಬಸವ ತಾಂತ್ರಿಕ ಮಹಾವಿದ್ಯಾಲಯ, ಝಳಕಿ, ತಾ||ಇಂಡಿ, ಜಿ||ವಿಜಯಪುರ * ಮಲಿಕ್ ಸಂದಲ್ ಕಲೆ ಮತ್ತು ವಾಸ್ತುಶಿಲ್ಪ ಮಹಾವಿದ್ಯಾಲಯ, ವಿಜಯಪುರ <big>ಪಾಲಿಟೆಕ್ನಿಕ್ ಮಹಾವಿದ್ಯಾಲಯಗಳು</big> * ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ವಿಜಯಪುರ * ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ಝಳಕಿ * ಸಿಕ್ಯಾಬ್ ಮಲಿಕ್ ಸಂದಲ್ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ವಿಜಯಪುರ * ಬಿ.ಎಲ್.ಡಿ.ಇ.ಎ. ಪಾಲಿಟೆಕ್ನಿಕ್ ಮಹಾವಿದ್ಯಾಲಯ, ವಿಜಯಪುರ * ಶ್ರೀ ಸುಭಾಸ ನಾಗೂರ ಸ್ಮಾರಕ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ವಿಜಯಪುರ * ಎಸ್.ಪಿ.ವಿ.ವಿ.ಸಂಘದ ನ್ಯೂ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ಸಿಂದಗಿ * ತಾರಬಾಯಿ ಮಲಕನಗೌಡ ಪಾಟೀಲ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ತಾಳಿಕೋಟಿ <big>ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯಗಳು</big> {{col-begin}} {{col-break}} * ಸರಕಾರಿ ಬಾಲಕರ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಸರಕಾರಿ ಬಾಲಕಿಯರ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ನಾಗಠಾಣ * ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ಕಗ್ಗೋಡ * ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ಕನ್ನೂರ * ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ಮಮದಾಪುರ * ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ಹೊನ್ನುಟಗಿ * ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ಅರ್ಜುಣಗಿ * ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ಸಿಂದಗಿ * ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ಜಾಲವಾದ * ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ಯಂಕಂಚಿ * ಸರಕಾರಿ ಶ್ರೀ ಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಬಸವನ ಬಾಗೇವಾಡಿ * ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ಕೂಡಗಿ * ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ಜಾಯವಾಡಗಿ * ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ಗಣಿ {{col-break}} * ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ಮುಳವಾಡ * ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ಭೈರವಾಡಗಿ * ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ಮುತ್ತಗಿ * ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ಸಾಸನೂರ * ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ಹಳಗುಣಕಿ * ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ಬರಡೋಲ * ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ಝಳಕಿ * ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ಗೊಳಸಾರ * ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ಲಚ್ಯಾಣ * ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ಜಿಗಜೇವಣಿ * ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ಮುದ್ದೇಬಿಹಾಳ * ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ತಾಳಿಕೋಟ * ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ರಕ್ಕಸಗಿ * ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ಬಸರಕೋಡ {{col-end}} <big>ಪದವಿ ಪೂರ್ವ ಮಹಾವಿದ್ಯಾಲಯಗಳು</big> {{col-begin}} {{col-break}} * ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಬಿ.ಎಲ್.ಡಿ.ಈ. ಸಂಸ್ಥೆಯ ನ್ಯೂ ಪದವಿ ಪೂರ್ವ ಮಹಾವಿದ್ಯಾಲಯ, ಉಕ್ಕಲಿ * ಸಿಕ್ಯಾಬ್ ಬಾಲಕಿಯರ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಸಿಕ್ಯಾಬ್ ಬಾಲಕಯರ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಎ.ಎಸ್.ಪಾಟೀಲ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಎಮ್.ಜಿ.ವಿ.ಸಿ.ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಹರ್ಡೇಕರ ಮಂಜಪ್ಪ ಸ್ಮಾರಕ ಪದವಿ ಪೂರ್ವ ಮಹಾವಿದ್ಯಾಲಯ, ಆಲಮಟ್ಟಿ * ಪಿ.ಡಿ.ಜೆ. ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ವಿ.ಬಿ.ದರಬಾರ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಶ್ರೀ ಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಅಂಜುಮನ್ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಶ್ರೀ ಶಾಂತವೀರ ಪದವಿ ಪೂರ್ವ ಮಹಾವಿದ್ಯಾಲಯ, ಬಬಲೇಶ್ವರ * ಶ್ರೀ ಖಾಸ್ಗತೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ತಾಳಿಕೋಟ * ಶ್ರೀ ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಚಡಚಣ * ಶ್ರೀ ಶಾಂತೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಇಂಡಿ * ಶ್ರೀ ಹೆಚ್.ಜಿ. ಪದವಿ ಪೂರ್ವ ಮಹಾವಿದ್ಯಾಲಯ, ಸಿಂದಗಿ * ಆರ್.ಡಿ.ಪಾಟೀಲ ಪದವಿ ಪೂರ್ವ ಮಹಾವಿದ್ಯಾಲಯ, ಸಿಂದಗಿ * ಶ್ರೀ ಎಮ್.ಜಿ.ಕೋರಿ ಮತ್ತು ಡಾ||ಬಿ.ಜಿ.ಬ್ಯಾಕೋಡ ಪದವಿ ಪೂರ್ವ ಮಹಾವಿದ್ಯಾಲಯ, ಹೂವಿನ ಹಿಪ್ಪರಗಿ * ಶ್ರೀ ವೀರೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ನಾಲತವಾಡ * ಶ್ರೀ ಅರಬಿಂದೋ ಪದವಿ ಪೂರ್ವ ಮಹಾವಿದ್ಯಾಲಯ, ಹಲಸಂಗಿ * ವಿ.ವಿ.ಎಸ್. ಪದವಿ ಪೂರ್ವ ಮಹಾವಿದ್ಯಾಲಯ, ಹೋನವಾಡ * ಎ.ಬಿ.ಜತ್ತಿ ಪದವಿ ಪೂರ್ವ ಮಹಾವಿದ್ಯಾಲಯ, ತಿಕೋಟಾ * ಡಿ.ಹೆಚ್. ಪದವಿ ಪೂರ್ವ ಮಹಾವಿದ್ಯಾಲಯ, ದೇವರ ಹಿಪ್ಪರಗಿ * ಶ್ರೀ ಬಿ.ಎಸ್.ಪಾಟೀಲ ಪದವಿ ಪೂರ್ವ ಮಹಾವಿದ್ಯಾಲಯ, ಮನಗೂಳಿ * ಎಸ್.ಎಸ್. ಪದವಿ ಪೂರ್ವ ಮಹಾವಿದ್ಯಾಲಯ, ತಾಂಬಾ * ಎಸ್.ಬಿ. ಪದವಿ ಪೂರ್ವ ಮಹಾವಿದ್ಯಾಲಯ, ಹಿರೇರೂಗಿ-ಬೋಳೇಗಾಂವ * ಎಮ್.ಜಿ.ವಿ.ಚಿನಿವಾರ ಪದವಿ ಪೂರ್ವ ಮಹಾವಿದ್ಯಾಲಯ, ಮುದ್ದೇಬಿಹಾಳ * ಹರ್ಡೇಕರ ಮಂಜಪ್ಪ ಸ್ಮಾರಕ ಪದವಿ ಪೂರ್ವ ಮಹಾವಿದ್ಯಾಲಯ, ಆಲಮಟ್ಟಿ * ಶ್ರೀ ಶಾಂತೇಶ್ವರ ಬಾಲಕಿಯರ ಪದವಿ ಪೂರ್ವ ಮಹಾವಿದ್ಯಾಲಯ, ಇಂಡಿ * ಶ್ರೀ ವೀರಭದ್ರೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಬಳ್ಳೊಳ್ಳಿ * ಭೋಗೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಹಿರೂರ * ಅಂಜುಮನ್ ಪದವಿ ಪೂರ್ವ ಮಹಾವಿದ್ಯಾಲಯ, ಮುದ್ದೇಬಿಹಾಳ * ಎಮ್.ಜಿ.ಎಮ್.ಕೆ. ಪದವಿ ಪೂರ್ವ ಮಹಾವಿದ್ಯಾಲಯ, ಮುದ್ದೇಬಿಹಾಳ * ಶರಣಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಮಲಘಾಣ * ಶ್ರೀ ಗೋಲ್ಲಾಳೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಗೋಲಗೇರಿ * ಎ.ಕೆ.ನಂದಿ ಪದವಿ ಪೂರ್ವ ಮಹಾವಿದ್ಯಾಲಯ, ಆಲಮೇಲ * ಆರ್.ಎಮ್.ಬಿರಾದಾರ ಪದವಿ ಪೂರ್ವ ಮಹಾವಿದ್ಯಾಲಯ, ಅಥರ್ಗಾ * ಅಂಜುಮನ್ ಪದವಿ ಪೂರ್ವ ಮಹಾವಿದ್ಯಾಲಯ, ಸಿಂದಗಿ * ಎಸ್.ವಾಯ್.ಪದವಿ ಪೂರ್ವ ಮಹಾವಿದ್ಯಾಲಯ, ಸಾಲೋಟಗಿ * ಎಸ್.ಎಸ್.ಎಸ್. ಸೇವಾ ಸಮಿತಿ ಪದವಿ ಪೂರ್ವ ಮಹಾವಿದ್ಯಾಲಯ, ಮೋರಟಗಿ * ಶ್ರೀ ರೇವಣಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಹೊರ್ತಿ * ಶ್ರೀ ಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಕಲಕೇರಿ * ಅಂಜುಮನ್ ಪದವಿ ಪೂರ್ವ ಮಹಾವಿದ್ಯಾಲಯ, ತಾಳಿಕೋಟ * ಜೆ.ಜೆ.ಎಸ್. ಪದವಿ ಪೂರ್ವ ಮಹಾವಿದ್ಯಾಲಯ, ವಡವಡಗಿ * ಶ್ರೀ ಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಲೋಣಿ ಬಿ.ಕೆ * ಜಿ.ವಿ.ವಿ.ಎಸ್. ಪದವಿ ಪೂರ್ವ ಮಹಾವಿದ್ಯಾಲಯ, ನಿಡಗುಂದಿ * ಎನ್.ಎಸ್.ಢವಳಗಿ ಪದವಿ ಪೂರ್ವ ಮಹಾವಿದ್ಯಾಲಯ, ಕೋರವಾರ * ನ್ಯೂ ಇಂಗ್ಲೀಷ್ ಪದವಿ ಪೂರ್ವ ಮಹಾವಿದ್ಯಾಲಯ, ಮಸಬಿನಾಳ * ಎಸ್.ವಿ.ವಿ.ಎಸ್. ಪದವಿ ಪೂರ್ವ ಮಹಾವಿದ್ಯಾಲಯ, ಢವಳಗಿ * ಶ್ರೀ ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಕೊಲ್ಹಾರ * ಎಸ್.ಕೆ.ವಿ.ಎಮ್. ಸ್ವಾಮೀಜಿ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಶ್ರೀ ಜಗದಂಬಾ ಪದವಿ ಪೂರ್ವ ಮಹಾವಿದ್ಯಾಲಯ, ಹಿಟ್ಟಿನಹಳ್ಳಿ ತಾಂಡಾ * ಬಿ.ಎಸ್.ಪವಾರ ಪದವಿ ಪೂರ್ವ ಮಹಾವಿದ್ಯಾಲಯ, ಗೊಳಸಂಗಿ * ಬಂಜಾರಾ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಎಸ್.ಬಿ. ಪದವಿ ಪೂರ್ವ ಮಹಾವಿದ್ಯಾಲಯ, ದೇವರನಿಂಬರಗಿ * ಎಸ್.ಎಸ್.ಎಸ್.ಎಸ್. ಪದವಿ ಪೂರ್ವ ಮಹಾವಿದ್ಯಾಲಯ, ತೆಲಗಿ * ಕಾಳಿದಾಸ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಬಿ.ಎ.ಕಾಡೆಂಗಡಿ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಎಸ್.ಜೆ.ಬಿ. ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಶ್ರೀ ಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಶ್ರೀ ರೇಣುಕಾಚಾರ್ಯ ಪದವಿ ಪೂರ್ವ ಮಹಾವಿದ್ಯಾಲಯ, ಇಂಗಳೇಶ್ವರ * ಬಿ.ಡಿ.ಈ. ಸಂಸ್ಥೆಯ ಬಾಲಕಿಯರ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಅಂಜುಮನ್ ಇಸ್ಲಾಂ ಪದವಿ ಪೂರ್ವ ಮಹಾವಿದ್ಯಾಲಯ, ಸಿಂದಗಿ * ನ್ಯೂ ಇಂಗ್ಲೀಷ್ ಪದವಿ ಪೂರ್ವ ಮಹಾವಿದ್ಯಾಲಯ, ನಿಡಗುಂದಿ * ಎಸ್.ಪಿ.ಬಿ.ಎಲ್ ಪದವಿ ಪೂರ್ವ ಮಹಾವಿದ್ಯಾಲಯ, ಕಡಣಿ, ಸಿಂದಗಿ * ಸಂಗನಬಸವ ವಸತಿ ಪದವಿ ಪೂರ್ವ ಮಹಾವಿದ್ಯಾಲಯ, ಕವಲಗಿ, ವಿಜಯಪುರ * ವಿ.ಕೆ.ಎಸ್.ಎಮ್. ಸ್ವಾಮಿಜಿ ಪದವಿ ಪೂರ್ವ ಮಹಾವಿದ್ಯಾಲಯ, ತಿಡಗುಂದಿ * ಏಂಜಲ್ಸ್ ಪದವಿ ಪೂರ್ವ ಮಹಾವಿದ್ಯಾಲಯ, ಇಂಡಿ * ಜೆ.ಎಸ್.ಎಸ್. ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ, ಇಟ್ಟಂಗಿಹಾಳ, ವಿಜಯಪುರ * ವಿದ್ಯಾನಿಕೇತನ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ವಿಶ್ವಚೇತನ ಪದವಿ ಪೂರ್ವ ಮಹಾವಿದ್ಯಾಲಯ, ಭೂತನಾಳ, ವಿಜಯಪುರ * ಜ್ಞಾನ ಭಾರತಿ ಪದವಿ ಪೂರ್ವ ಮಹಾವಿದ್ಯಾಲಯ, ತಂಗಡಗಿ * ಬೆಸ್ಟ ಪದವಿ ಪೂರ್ವ ಮಹಾವಿದ್ಯಾಲಯ, ಮಿಣಜಗಿ * ಶ್ರೀ ಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ದೇವರ ಹಿಪ್ಪರಗಿ * ಶ್ರೀ ಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಲಚ್ಯಾಣ * ಶ್ರೀ ಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಬಸವನ ಬಾಗೇವಾಡಿ * ಶ್ರೀ ಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಕಲಕೇರಿ * ಶ್ರೀ ಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ನಾಲತವಾಡ * ವಿವಿಎಸ್ ಬಾಲಕಿಯರ ಪದವಿ ಪೂರ್ವ ಮಹಾವಿದ್ಯಾಲಯ, ತಾಳಿಕೋಟ * ಶಾಂತಿನಿಕೇತನ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಶ್ರೀ ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಅರಿಹಂತ ಪದವಿ ಪೂರ್ವ ಮಹಾವಿದ್ಯಾಲಯ, ಮುದ್ಧೇಬಿಹಾಳ * ಕೃಷ್ಣಾ ಪದವಿ ಪೂರ್ವ ಮಹಾವಿದ್ಯಾಲಯ, ಹೀರೆಬೇವನೂರ * ಹಜರತ್ ಹಾಸಿಂಪೀರ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಎಸ್.ವಾಯ್. ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಆಕ್ಸಪರ್ಡ ಪದವಿ ಪೂರ್ವ ಮಹಾವಿದ್ಯಾಲಯ, ನಾಗರಬೆಟ್ಟ, ಮುದ್ದೇಬಿಹಾಳ * ಎಸ್.ಡಿ.ಪಾಟೀಲ ಪದವಿ ಪೂರ್ವ ಮಹಾವಿದ್ಯಾಲಯ, ಮುದ್ದೇಬಿಹಾಳ * ಶ್ರೀ ಎಚ್.ಎಸ್.ಪಾಟೀಲ ಪದವಿ ಪೂರ್ವ ಮಹಾವಿದ್ಯಾಲಯ, ತಾಳಿಕೋಟ * ಪಿ.ಪಿ.ಎಸ್.ಎಸ್. ಪದವಿ ಪೂರ್ವ ಮಹಾವಿದ್ಯಾಲಯ, ದೇವಣಗಾಂವ * ಗುರುಬಸವ ಪದವಿ ಪೂರ್ವ ಮಹಾವಿದ್ಯಾಲಯ, ಚವಡಿಹಾಳ * ಎ.ಕೆ.ಸಿರಸಗಿ ಪದವಿ ಪೂರ್ವ ಮಹಾವಿದ್ಯಾಲಯ, ಕಲಕೇರಿ * ಶ್ರೀ ಮಾತೋಶ್ರೀ ಶಂಕ್ರೇಮ್ಮ ತಾಯಿ ಪದವಿ ಪೂರ್ವ ಮಹಾವಿದ್ಯಾಲಯ, ಕತ್ನಳ್ಳಿ * ಶ್ರೀ ದಯಾನಂದ ಪದವಿ ಪೂರ್ವ ಮಹಾವಿದ್ಯಾಲಯ, ಕೊಂಡಗೂಳಿ * ಎಂಈಎಸ್ ಪದವಿ ಪೂರ್ವ ಮಹಾವಿದ್ಯಾಲಯ, ಇಂಡಿ * ತುಂಗಳ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಶ್ರೀ ಸೋಮನಾಥೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಬೊಮ್ಮಜಜೋಗಿ * ಎಸ್.ಬಿ.ಬಿ.ಕೆ ಪದವಿ ಪೂರ್ವ ಮಹಾವಿದ್ಯಾಲಯ, ಚಾಂದಕವಠೆ * ಪದ್ಮರಾಜ ಮಹಿಳಾ ಪದವಿ ಪೂರ್ವ ಮಹಾವಿದ್ಯಾಲಯ, ಸಿಂದಗಿ * ಶ್ರೀ ಮುನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ತಿಳಿಗೂಳ * ಶ್ರೀ ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಹುಣಶ್ಯಾಳ ಪಿಬಿ * ಸ್ವಾಮಿ ವಿವೇಕಾನಂದ ಪದವಿ ಪೂರ್ವ ಮಹಾವಿದ್ಯಾಲಯ, ಆಲಮೇಲ * ಆರ್.ಜಿ.ಕಶೆಟ್ಟಿ ಪದವಿ ಪೂರ್ವ ಮಹಾವಿದ್ಯಾಲಯ, ಇಂಗಳೇಶ್ವರ * ಡಾ.ಆರ್.ವಿ.ಪಿ ಸ್ಮಾರಕ ಪದವಿ ಪೂರ್ವ ಮಹಾವಿದ್ಯಾಲಯ, ನಿಡಗುಂದಿ * ಲೊಯಾಲಾ ಯೊಮುರಿ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ {{col-break}} * ಶ್ರೀ ಗಣೇಶ ಪದವಿ ಪೂರ್ವ ಮಹಾವಿದ್ಯಾಲಯ, ನಿಂಬಾಳ ಕೆಡಿ * ಶ್ರೀ ಮುರಾರ್ಜಿ ದೇಶಾಯಿ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ನ್ಯಾಶನಲ್ ಪದವಿ ಪೂರ್ವ ಮಹಾವಿದ್ಯಾಲಯ, ಕಾಖಂಡಕಿ * ಶ್ರೀ ಕೆ.ಜಿ.ಗುಗ್ಗರಿ ಪದವಿ ಪೂರ್ವ ಮಹಾವಿದ್ಯಾಲಯ, ದೇವರನಾವದಗಿ * ಅಂಜುಮನ್ ಪದವಿ ಪೂರ್ವ ಮಹಾವಿದ್ಯಾಲಯ, ಆಲಮೇಲ * ಅಬು ಪದವಿ ಪೂರ್ವ ಮಹಾವಿದ್ಯಾಲಯ, ಸಿಂದಗಿ * ಜ್ಞಾನ ಭಾರತಿ ಪದವಿ ಪೂರ್ವ ಮಹಾವಿದ್ಯಾಲಯ, ಸಿಂದಗಿ * ವಿಎಸ್.ಎಮ್ ಪದವಿ ಪೂರ್ವ ಮಹಾವಿದ್ಯಾಲಯ, ಬಾಗಲೂರ * ಶ್ರೀ ಎಸ್ ಎಸ್ ಪದವಿ ಪೂರ್ವ ಮಹಾವಿದ್ಯಾಲಯ, ಸುಂಗಠಾಣ * ಶ್ರೀ ದಯಾನಂದ ಪದವಿ ಪೂರ್ವ ಮಹಾವಿದ್ಯಾಲಯ, ಹೊನ್ನಳ್ಳಿ * ಸುಣಗಾರ ಪದವಿ ಪೂರ್ವ ಮಹಾವಿದ್ಯಾಲಯ, ಸಿಂದಗಿ * ಎಚ್.ಎಸ್.ಬಿರಾದಾರ ಪದವಿ ಪೂರ್ವ ಮಹಾವಿದ್ಯಾಲಯ, ಚಿಕ್ಕಸಿಂದಗಿ * ಶ್ರೀ ಜಿಕೆ ಪದವಿ ಪೂರ್ವ ಮಹಾವಿದ್ಯಾಲಯ, ಬಳಗಾನೂರ * ಎನ್.ಡಿ.ದರ್ಬಾರ ಪದವಿ ಪೂರ್ವ ಮಹಾವಿದ್ಯಾಲಯ, ಯರಗಲ್ಲ ಕೆ.ಡಿ * ಸೋಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಯಾಳವಾರ * ಬಿ.ಕೆ.ಗುಡದಿನ್ನಿ ಪದವಿ ಪೂರ್ವ ಮಹಾವಿದ್ಯಾಲಯ, ಸಾರವಾಡ * ಸಿಕ್ಯಾಬ್ ಪದವಿ ಪೂರ್ವ ಮಹಾವಿದ್ಯಾಲಯ, ಕೊಲ್ಹಾರ * ಪಿ.ಎಸ್.ಚರಂತಿಮಠ ಪದವಿ ಪೂರ್ವ ಮಹಾವಿದ್ಯಾಲಯ, ಹಿಟ್ಟನಹಳ್ಳಿ * ಎಸ್.ಎಸ್.ಶಿವಾಚಾರ್ಯ ಪದವಿ ಪೂರ್ವ ಮಹಾವಿದ್ಯಾಲಯ, ಮುದ್ದೇಬಿಹಾಳ * ಶ್ರೀ ಡಿ.ಎಮ್.ಕುಮಾರಿ ಪದವಿ ಪೂರ್ವ ಮಹಾವಿದ್ಯಾಲಯ, ಹೊನ್ನಳ್ಳಿ * ಶ್ರೀ ಬಿ ಶಂಕರಲಿಂಗ ಪದವಿ ಪೂರ್ವ ಮಹಾವಿದ್ಯಾಲಯ, ಧೂಳಖೇಡ * ಶ್ರೀ ಸಿದ್ದಾರೂಢ ಪದವಿ ಪೂರ್ವ ಮಹಾವಿದ್ಯಾಲಯ, ಚಿಕ್ಕಬೇವನೂರ * ಕರ್ನಾಟಕ ಪದವಿ ಪೂರ್ವ ಮಹಾವಿದ್ಯಾಲಯ, ಇಂಡಿ * ರೆಡಿಯಂಟ್ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಶ್ರೀ ಶಾಂತೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಹಂದಿಗನೂರ * ಚೇತನಾ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಮಹಾತ್ಮಾ ಗಾಂಧಿ ಪದವಿ ಪೂರ್ವ ಮಹಾವಿದ್ಯಾಲಯ, ಬಾಬಾನಗರ * ಮಾಣಿಕೇಶ್ವರಿ ಪದವಿ ಪೂರ್ವ ಮಹಾವಿದ್ಯಾಲಯ, ಬಿಜ್ಜರಗಿ * ಮಹಾತ್ಮಾ ಗಾಂಧಿ ಪದವಿ ಪೂರ್ವ ಮಹಾವಿದ್ಯಾಲಯ, ದೇವರಹಿಪ್ಪರಗಿ * ರೇಶ್ಮಿ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಶ್ರೀ ಡಿ.ಎಸ್.ಪಾಟಿಲ ಪದವಿ ಪೂರ್ವ ಮಹಾವಿದ್ಯಾಲಯ, ಕನ್ನೋಳಿ * ಶ್ರೀ ಸಿದ್ದಲಿಂಗೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ನಿಡೋಣಿ * ಮಹಾತ್ಮಾ ಜೋತಿಬಾ ಪದವಿ ಪೂರ್ವ ಮಹಾವಿದ್ಯಾಲಯ, ತಾಂಬಾ * ಶ್ರೀ ಬಿ.ಎಮ್.ಪಾಟೀಲ ಪದವಿ ಪೂರ್ವ ಮಹಾವಿದ್ಯಾಲಯ, ಕನ್ನಾಳ * ಶ್ರೀ ಪದ್ಮರಾಜ ಪದವಿ ಪೂರ್ವ ಮಹಾವಿದ್ಯಾಲಯ, ಚಾಂದಕವಟೆ * ಶ್ರೀ ಎನ್.ಬಿ.ಪಾಟೀಲ ಸ್ಮಾರಕ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಕೆ ಸಂಗೊಳ್ಳಿ ರಾಯಣ್ಣ ಪದವಿ ಪೂರ್ವ ಮಹಾವಿದ್ಯಾಲಯ, ಸಿಂದಗಿ * ಶ್ರೀ ವೆಂಕಟೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ದೇವರಹಿಪ್ಪರಗಿ * ಶ್ರೀ ಎಸ್.ಜಿ.ಅಂಗಡಿ ಸ್ಮಾರಕ ಪದವಿ ಪೂರ್ವ ಮಹಾವಿದ್ಯಾಲಯ, ಮಿಂಚನಾಳ ತಾಂಡಾ * ಎಸ್.ಡಿ.ಆರ್ ಪದವಿ ಪೂರ್ವ ಮಹಾವಿದ್ಯಾಲಯ, ಬಿದರಕುಂದಿ * ಶ್ರೀ ಸತ್ಯಸಾಯಿ ಪದವಿ ಪೂರ್ವ ಮಹಾವಿದ್ಯಾಲಯ, ಹಡಗಲಿ ತಾಂಡಾ * ಶ್ರೀ ಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಭತಗುಣಕಿ * ಎಮ್.ಎಮ್.ಎಸ್.ಎ ಪದವಿ ಪೂರ್ವ ಮಹಾವಿದ್ಯಾಲಯ, ಹಿರೂರ * ಶಾಂತಿನಿಕೇತನ ಪದವಿ ಪೂರ್ವ ಮಹಾವಿದ್ಯಾಲಯ, ಅಸ್ಕಿ * ಶ್ರೀ ಯೋಗೇಶ್ವರಿ ಮಾತಾ ಪದವಿ ಪೂರ್ವ ಮಹಾವಿದ್ಯಾಲಯ, ಹೂವಿನಹಿಪ್ಪರಗಿ * ವೀರಭದ್ರೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ತಾಂಬಾ * ಡಾ.ಅಂಬೇಡ್ಕರ ಪದವಿ ಪೂರ್ವ ಮಹಾವಿದ್ಯಾಲಯ, ಸಿಂದಗಿ * ಪೀಪಲ್ಸ್ ಪದವಿ ಪೂರ್ವ ಮಹಾವಿದ್ಯಾಲಯ, ಸಿಂದಗಿ * ಪ್ರೇರಣಾ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಎಸ್.ಎಸ್.ಎಮ್.ತೋಳನೂರ ಪದವಿ ಪೂರ್ವ ಮಹಾವಿದ್ಯಾಲಯ, ಅಗರಖೇಡ * ಶ್ರೀ ಬಿ.ಎಮ್.ಪಾಟೀಲ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಆರ್.ಕೆ.ಎಂ. ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಎಮ್.ಡಿ.ಎಸ್.ಪಿ ಪದವಿ ಪೂರ್ವ ಮಹಾವಿದ್ಯಾಲಯ, ನರಸಲಗಿ * ರವೀಂದ್ರನಾಥ ಟ್ಯಾಗೋರ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಶ್ರೀ ಮಲ್ಲಿಕಾರ್ಜುನ ಪದವಿ ಪೂರ್ವ ಮಹಾವಿದ್ಯಾಲಯ, ಇಂಚಗೇರಿ * ಶಿವಗಿರಿ ಪದವಿ ಪೂರ್ವ ಮಹಾವಿದ್ಯಾಲಯ, ಕಂಬಾಗಿ * ಬಿವಿವಿ ಪದವಿ ಪೂರ್ವ ಮಹಾವಿದ್ಯಾಲಯ, ಭೂತನಾಳ ತಾಂಡಾ * ಬಿವಿವಿ ಪದವಿ ಪೂರ್ವ ಮಹಾವಿದ್ಯಾಲಯ, ತಿಡಗುಂದಿ * ಶ್ರೀ ಅಮೋಘಸಿದ್ದ ಪದವಿ ಪೂರ್ವ ಮಹಾವಿದ್ಯಾಲಯ, ಜಾಲಗೇರಿ * ಶ್ರೀ ಸತ್ಯ ಸಾಯಿಬಾಬಾ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ನಳಂದಾ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಪ್ರಾರ್ಥನಾ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಜೆ.ಎಸ್.ಜಿ.ಎಫ್ ಪದವಿ ಪೂರ್ವ ಮಹಾವಿದ್ಯಾಲಯ, ತಾಳಿಕೋಟ * ಕಲ್ಪವೃಕ್ಷ ಪದವಿ ಪೂರ್ವ ಮಹಾವಿದ್ಯಾಲಯ, ಮೊರಟಗಿ * ಗುರು ಗಂಗಾಧರೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಶಿರಶ್ಯಾಡ * ಶ್ರೀ ಭೀಮಾ ಯುನಿವರ್ಸಲ್ ಪದವಿ ಪೂರ್ವ ಮಹಾವಿದ್ಯಾಲಯ, ಸಿಂದಗಿ * ಚೈತನ್ಯ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಕೇಂಬ್ರಿಡ್ಜ್ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಬಸವ ಪದವಿ ಪೂರ್ವ ಮಹಾವಿದ್ಯಾಲಯ, ಝಳಕಿ * ಎಕ್ಸಲಂಟ್ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಕೊನಿಕಾ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಶ್ರೀ ಸಿದ್ದಲಿಂಗೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಪಡನೂರ * ಎಕ್ಸಪರ್ಟ ಪದವಿ ಪೂರ್ವ ಮಹಾವಿದ್ಯಾಲಯ, ನಾಗರಬೆಟ್ಟ * ಜಗದಾರಾಧ್ಯ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಜಗದಾರಾಧ್ಯ ಪದವಿ ಪೂರ್ವ ಮಹಾವಿದ್ಯಾಲಯ, ಕಲಕೇರಿ * ಜೈನ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಅಕ್ಷರ ಪದವಿ ಪೂರ್ವ ಮಹಾವಿದ್ಯಾಲಯ, ತೊರವಿ * ವಿವಿಎಸ್ ಪದವಿ ಪೂರ್ವ ಮಹಾವಿದ್ಯಾಲಯ, ಮುದ್ದೇಬಿಹಾಳ * ಎಸ್.ಎಸ್.ಮನಹಳ್ಳಿ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಶ್ರೀ ಕುಮಾರ ಮಹೇಶ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಬಿಎಂಎಸ್ ಪದವಿ ಪೂರ್ವ ಮಹಾವಿದ್ಯಾಲಯ, ನಿಡಗುಂದಿ * ಬಿಎಂ ದಡ್ಡಿ ಪದವಿ ಪೂರ್ವ ಮಹಾವಿದ್ಯಾಲಯ, ಬಳಬಟ್ಟಿ * ಎಮ್.ಸಿದ್ದಮ್ಮ ಗುರುಕುಲ ಪದವಿ ಪೂರ್ವ ಮಹಾವಿದ್ಯಾಲಯ, ಸಿಂದಗಿ * ಚಾಣಕ್ಯ ಪದವಿ ಪೂರ್ವ ಮಹಾವಿದ್ಯಾಲಯ, ನಾಗಾವಿ ಬಿಕೆ * ಸಿದ್ದರಾಮ ಸ್ವಾಮಿಜಿ ಪದವಿ ಪೂರ್ವ ಮಹಾವಿದ್ಯಾಲಯ, ಗೋಲಗೇರಿ * ಪದ್ಮಾವತಿ ಪದವಿ ಪೂರ್ವ ಮಹಾವಿದ್ಯಾಲಯ, ಇಂಡಿ * ಬಾಪೂಜಿ ಪದವಿ ಪೂರ್ವ ಮಹಾವಿದ್ಯಾಲಯ, ತಾಳಿಕೋಟ * ಹಾರ್ವರ್ಡ ಪದವಿ ಪೂರ್ವ ಮಹಾವಿದ್ಯಾಲಯ, ಮುದ್ದೇಬಿಹಾಳ * ರಿಲಾಯನ್ಸ್ ಪದವಿ ಪೂರ್ವ ಮಹಾವಿದ್ಯಾಲಯ, ತಾಳಿಕೋಟ * ಅಭಿಯೋಧಯ ಪದವಿ ಪೂರ್ವ ಮಹಾವಿದ್ಯಾಲಯ, ಮುದ್ದೇಬಿಹಾಳ * ರೂಪಾದೇವಿ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಸೇಂಟ್ ಜೋಸೆಫ ಪದವಿ ಪೂರ್ವ ಮಹಾವಿದ್ಯಾಲಯ, ರಂಭಾಪುರ * ರಿಚರ್ಡ ಬ್ರಾನಸನ್ ಪದವಿ ಪೂರ್ವ ಮಹಾವಿದ್ಯಾಲಯ, ದೇಗಿನಾಳ, ಹೊರ್ತಿ * ಶ್ರೀ ಭೈರವನಾಥ ಪದವಿ ಪೂರ್ವ ಮಹಾವಿದ್ಯಾಲಯ, ಕೆರೂರ * ಶ್ರೀ ಬಿಜಿಎಸ್ ಪದವಿ ಪೂರ್ವ ಮಹಾವಿದ್ಯಾಲಯ, ಹೂವಿನಹಿಪ್ಪರಗಿ * ಮೊರಾರ್ಜಿ ದೇಸಾಯಿ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಶಾಹೀನ ಪದವಿ ಪೂರ್ವ ಮಹಾವಿದ್ಯಾಲಯ, ಐನಾಪುರ * ಶ್ರೀ ಮಲ್ಲಿಕಾರ್ಜುನ ಪದವಿ ಪೂರ್ವ ಮಹಾವಿದ್ಯಾಲಯ, ತಾಜಪುರ ಎಚ್ * ಮೊರಾರ್ಜಿ ದೇಸಾಯಿ ಪದವಿ ಪೂರ್ವ ಮಹಾವಿದ್ಯಾಲಯ, ಮರಗೂರ {{col-end}} <big>ಸರಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯಗಳು</big> {{col-begin}} {{col-break}} * ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ವಿಜಯಪುರ * ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಸಿಂದಗಿ * ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಇಂಡಿ * ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಬಸವನ ಬಾಗೇವಾಡಿ * ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಮುದ್ದೇಬಿಹಾಳ {{col-break}} * ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಗೊಳಸಂಗಿ, ಬಸವನ ಬಾಗೇವಾಡಿ * ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಮಮದಾಪುರ * ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಕೊಲ್ಹಾರ,ಬಸವನ ಬಾಗೇವಾಡಿ * ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಝಳಕಿ, ಇಂಡಿ * ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ದೇವರ ಹಿಪ್ಪರಗಿ {{col-end}} <big>ಪದವಿ ಮಹಾವಿದ್ಯಾಲಯಗಳು</big> {{col-begin}} {{col-break}} * ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯ, ವಿಜಯಪುರ * ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ವಿಜಯಪುರ * ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯ, ವಿಜಯಪುರ * ಅಂಜುಮನ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ, ವಿಜಯಪುರ * ಎ.ಆರ್.ಎಸ್.ಇನಾಂದಾರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ, ವಿಜಯಪುರ * ಬಂಜಾರಾ ಕಲಾ, ವಿಜ್ಞಾನ ಮತ್ತು ಯೋಗ ಮಹಾವಿದ್ಯಾಲಯ, ವಿಜಯಪುರ * ಶ್ರೀ ಕೃಷ್ಣಾಜಿ ಬಹೂದ್ದೇಶಿತ ಎಸ್.ಕೆ.ಬಿ.ಎಸ್.ಮಹಾವೀರ ಮಹಾವಿದ್ಯಾಲಯ, ವಿಜಯಪುರ * ಬಂಜಾರಾ ಸಮಾಜ ಕಾರ್ಯ ಮಹಾವಿದ್ಯಾಲಯ, ವಿಜಯಪುರ * ಜೈ ಗುರುದೇವ ಸಮಾಜ ಕಾರ್ಯ ಮಹಾವಿದ್ಯಾಲಯ, ವಿಜಯಪುರ * ಶ್ರೀಮತಿ ಅಂಬವ್ವ ಖೇಡ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ, ವಿಜಯಪುರ * ವಿ.ವಿ.ಎಸ್. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ವಿಜಯಪುರ * ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ವಿಜಯಪುರ * ವಿ.ಎಸ್.ಜಿ.ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ವಿಜಯಪುರ * ಮತೋಶ್ರೀ ಕಾಶಿಬಾಯಿ ಬಸನಗೌಡ ಪಾಟೀಲ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ವಿಜಯಪುರ * ಜೈನ್ ಮಹಾವಿದ್ಯಾಲಯ, ವಿಜಯಪುರ * ನವೋದಯ ವಿಕಾಸ ಮಹಾವಿದ್ಯಾಲಯ, ವಿಜಯಪುರ * ಶ್ರೀ ಜಗದಾರಾಧ್ಯ ಜಯಶಾಂತಲಿಗೇಶ್ವರ ಕಲಾ ಮಹಾವಿದ್ಯಾಲಯ, ವಿಜಯಪುರ * ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಸವನ ಬಾಗೇವಾಡಿ * ಜಿ. ಪಿ. ಪೋರವಾಲ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ, ಸಿಂದಗಿ * ಶ್ರೀ ಎಸ್.ಆರ್ ಗಂಧಿ ಮತ್ತು ಶ್ರೀ ವಿ.ಎ.ಪಾಟೀಲ ಮಹಾವಿದ್ಯಾಲಯ, ಇಂಡಿ * ಸಿ.ಎಮ್. ಮನಗೂಳಿ ಕಲಾ ಮಹಾವಿದ್ಯಾಲಯ, ಸಿಂದಗಿ * ಶ್ರೀ ಸಂಗಮೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಚಡಚಣ * ಶ್ರೀ ಶಾಂತವೀರ ಕಲಾ ಮಹಾವಿದ್ಯಾಲಯ, ಬಬಲೇಶ್ವರ * ಮಾತೋಶ್ರೀ ಗಂಗಮ್ಮ ವೀರಪ್ಪ ಚಿನಿವಾರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ, ಮುದ್ದೇಬಿಹಾಳ * ನ್ಯೂ ಕಲಾ ಮಹಾವಿದ್ಯಾಲಯ, ತಿಕೋಟಾ, ವಿಜಯಪುರ * ಶ್ರೀ ಖಾಸ್ಗತೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ತಾಳಿಕೋಟ * ಪತಂಜಲಿ ಯೋಗ ಮಹಾವಿದ್ಯಾಲಯ, ತಿಡಗುಂದಿ * ರಾಮಕೃಷ್ಣ ವಿವೇಕಾನಂದ ಸಮಾಜ ಕಾರ್ಯ ಮಹಾವಿದ್ಯಾಲಯ, ತಿಡಗುಂದಿ {{col-break}} * ಶ್ರೀ ರೇಣುಕಾಚಾರ್ಯ ಕಲಾ ಮಹಾವಿದ್ಯಾಲಯ, ಹೊರ್ತಿ * ಶರಣಪ್ಪ.ಎಂ.ಖೇಡ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಇಂಡಿ * ಎಸ್.ಕೆ. ಪಾಟೀಲ ಕಲಾ ಮಹಾವಿದ್ಯಾಲಯ, ಲೋಣಿ(ಬಿ.ಕೆ.) * ಎಮ್.ಎಸ್.ಹಿಳ್ಳಿ ಕಲಾ ಮಹಾವಿದ್ಯಾಲಯ, ಹಿರೇರೊಗಿ-ಬೊಳೆಗಾಂವ * ಶ್ರೀ ಎಸ್.ಆರ್.ಮಾಳಗೆ ಕಲಾ ಮಹಾವಿದ್ಯಾಲಯ, ತಾಂಬಾ * ಶ್ರೀ ವೀರಭದ್ರೇಶ್ವರ ಕಲಾ ಮಹಾವಿದ್ಯಾಲಯ, ತಾಂಬಾ * ಶ್ರೀ ಗುರುಬಸವ ಕಲಾ ಮಹಾವಿದ್ಯಾಲಯ, ಅಥರ್ಗಾ * ಶ್ರೀ ಜಗದಂಬಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಹಿಟ್ಟಿನಹಳ್ಳಿ ಎಲ್.ಟಿ * ಶ್ರೀ ಸ್ವಾಮಿ ರಮಾನಂದ ತೀರ್ಥ ಕಲಾ ಮಹಾವಿದ್ಯಾಲಯ, ಸಿಂದಗಿ * ಶ್ರೀ ಜಗದಾರಾಧ್ಯ ಜಯಶಾಂತಲಿಗೇಶ್ವರ ಕಲಾ ಮಹಾವಿದ್ಯಾಲಯ, ಕಲಕೇರಿ * ಶ್ರೀ ಸಿದ್ದರಾಮೇಶ್ವರ ಕಲಾ ಮಹಾವಿದ್ಯಾಲಯ, ಮೋರಟಗಿ * ಶ್ರೀಮತಿ ಹೀರಾಬಾಯಿ ಅಡಿವೆಪ್ಪ ನಂದಿ ಕಲಾ ಮಹಾವಿದ್ಯಾಲಯ, ಆಲಮೇಲ * ಶ್ರೀ ಗುರುಬಸಪ್ಪ ಗುಂದಗಿ ಕಲಾ ಮಹಾವಿದ್ಯಾಲಯ, ಆಲಮೇಲ * ಶ್ರೀ ವೆಂಕಟೇಶ್ವರ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ದೇವರ ಹಿಪ್ಪರಗಿ * ಅರಿಹಂತ ಚಾರಿಟೇಬಲ್ ಸಮಾಜ ಕಾರ್ಯ ಮಹಾವಿದ್ಯಾಲಯ, ಮುದ್ದೇಬಿಹಾಳ * ಶ್ರೀ ವೀರೇಶ್ವರ ಕಲಾ ಮಹಾವಿದ್ಯಾಲಯ, ನಾಲತವಾಡ * ಶ್ರೀ ವಿಶ್ವಕರ್ಮ ಕಲಾ ಮಹಾವಿದ್ಯಾಲಯ, ಹೂವಿನ ಹಿಪ್ಪರಗಿ * ಶ್ರೀ ಸದ್ಗುರು ಸಿದ್ದಾರೂಡ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಹೂವಿನ ಹಿಪ್ಪರಗಿ * ಶ್ರೀ ಸಂಗನಬಸವೇಶ್ವರ ಕಲಾ ಮಹಾವಿದ್ಯಾಲಯ, ಕೂಡಗಿ-ಮಸೂತಿ * ಶ್ರೀ ಎಮ್.ವಿ.ನಾಗಠಾಣ ಕಲಾ,ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ, ನಿಡಗುಂದಿ * ಜಾಲಹಳ್ಳಿ ಜಯಶಾಂತಲಿಗೇಶ್ವರ ಕಲಾ ಮಹಾವಿದ್ಯಾಲಯ, ವಡವಡಗಿ {{col-end}} <big>ವಾಣಿಜ್ಯ (ಬಿ. ಬಿ. ಎ.) ಮಹಾವಿದ್ಯಾಲಯಗಳು </big> {{col-begin}} {{col-break}} * ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯ, ವಿಜಯಪುರ * ಸಿಕ್ಯಾಬ್ ವಾಣಿಜ್ಯ ಮಹಾವಿದ್ಯಾಲಯ, ವಿಜಯಪುರ * ಚೇತನ ಮಹಾವಿದ್ಯಾಲಯ, ವಿಜಯಪುರ * ದರ್ಬಾರ ಮಹಾವಿದ್ಯಾಲಯ, ವಿಜಯಪುರ {{col-break}} * ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ವಿಜಯಪುರ * ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಮಮದಾಪುರ * ಪಿ.ವಿ.ಎಸ್. ಸಾರಂಗಮಠ ಮಹಿಳಾ ಮಹಾವಿದ್ಯಾಲಯ, ಸಿಂದಗಿ {{col-end}} <big>ಸ್ನಾತಕೋತ್ತರ ವಾಣಿಜ್ಯ (ಎಂ. ಬಿ. ಎ.) ಮಹಾವಿದ್ಯಾಲಯಗಳು </big> * [[ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ]], ವಿಜಯಪುರ * ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯ, ವಿಜಯಪುರ * [[ಸಿಕ್ಯಾಬ್ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ]], ವಿಜಯಪುರ * [[ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ]], ವಿಜಯಪುರ <big>ಪದವಿ ಗಣಕಯಂತ್ರ ಅನ್ವಯಿಕ (ಬಿ. ಸಿ. ಎ.) ಮಹಾವಿದ್ಯಾಲಯಗಳು </big> {{col-begin}} {{col-break}} * ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ * ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯ, ವಿಜಯಪುರ * ಸಿಕ್ಯಾಬ್ ವಾಣಿಜ್ಯ ಮಹಾವಿದ್ಯಾಲಯ, ವಿಜಯಪುರ * ಚೇತನ ಮಹಾವಿದ್ಯಾಲಯ, ವಿಜಯಪುರ * ದರ್ಬಾರ ಮಹಾವಿದ್ಯಾಲಯ, ವಿಜಯಪುರ * ಕೆ. ಸಿ. ಪಿ. ವಿಜ್ಞಾನ ಮತ್ತು ಸಂಗನಬಸವ ಕಲಾ ಮಹಾವಿದ್ಯಾಲಯ, ವಿಜಯಪುರ {{col-break}} * ಶ್ರೀ ಸಂಗಮೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಚಡಚಣ * ಜಿ. ಪಿ. ಪೋರವಾಲ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ, ಸಿಂದಗಿ * ಕೆ.ಜಿ.ಎಸ್.ಎಸ್. ಹೇಮರೆಡ್ಡಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ, ತಿಡಗುಂದಿ * ಸ್ವಾಮಿ ವಿವೇಕಾನಂದ ಮಹಾವಿದ್ಯಾಲಯ, ವಿಜಯಪುರ * ಎಸ್.ಕೆ.ಬಿ.ಎಸ್. ಮಹಾವೀರ ಮಹಾವಿದ್ಯಾಲಯ, ವಿಜಯಪುರ * ರಾಮಕೃಷ್ಣ ವಿವೇಕಾನಂದ ಮಹಾವಿದ್ಯಾಲಯ, ತಿಡಗುಂದಿ {{col-end}} <big>ಸ್ನಾತಕೋತ್ತರ ಗಣಕಯಂತ್ರ ಅನ್ವಯಿಕ (ಎಂ. ಸಿ. ಎ.) ಮಹಾವಿದ್ಯಾಲಯಗಳು </big> * [[ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ]], ವಿಜಯಪುರ * [[ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ]] <big>ವೈದ್ಯಕೀಯ ಮಹಾವಿದ್ಯಾಲಯಗಳು</big> * [[ಶ್ರೀ ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪ ತ್ರೆ ಹಾಗೂ ಸಂಶೋಧನಾ ಕೇಂದ್ರ, ವಿಜಯಪುರ]] (ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯ) * [[ಅಲ್-ಅಮೀನ್ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪ ತ್ರೆ ಹಾಗೂ ಸಂಶೋಧನಾ ಕೇಂದ್ರ, ವಿಜಯಪುರ]] <big>ಔಷಧ ಮಹಾವಿದ್ಯಾಲಯಗಳು</big> * [[ಬಿ.ಎಲ್.ಡಿ.ಇ. ಔಷಧ ಮಹಾವಿದ್ಯಾಲಯ, ವಿಜಯಪುರ]] * [[ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ]] <big>ಆರ್ಯುವೇದ ಮಹಾವಿದ್ಯಾಲಯಗಳು</big> {{col-begin}} {{col-break}} * [[ಬಿ.ಎನ್.ಎಮ್. ಆರ್ಯುವೇದ ಮಹಾವಿದ್ಯಾಲಯ, ವಿಜಯಪುರ]] * ಬಿ.ಎಲ್.ಡಿ.ಇ.ಎ ಎ.ವಿ.ಎಸ್ ಆರ್ಯುವೇದ ಮಹಾವಿದ್ಯಾಲಯ, ವಿಜಯಪುರ {{col-break}} * [[ಆರ್ಯುವೇದ ಮಹಾವಿದ್ಯಾಲಯ, ಸಿಂದಗಿ, ವಿಜಯಪುರ]] * [[ರಾಜೇಶ್ವರಿ ಕರ್ಪೂರಮಠ ಸ್ಮಾರಕ ಆರ್ಯುವೇದ ಮಹಾವಿದ್ಯಾಲಯ, ವಿಜಯಪುರ]] {{col-end}} <big>ಹೋಮಿಯೋಪಥಿ ಮಹಾವಿದ್ಯಾಲಯಗಳು</big> * ಅಲ್ - ಅಮೀನ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ, ವಿಜಯಪುರ <big>ಯುನಾನಿ ಮಹಾವಿದ್ಯಾಲಯಗಳು</big> * ಲುಕಮುನ ಯುನಾನಿ ಮಹಾವಿದ್ಯಾಲಯ, ವಿಜಯಪುರ <big>ದಂತ ವೈದ್ಯಕೀಯ ಮಹಾವಿದ್ಯಾಲಯಗಳು</big> * ಅಲ್ - ಅಮೀನ್ ದಂತ ವೈದ್ಯಕೀಯ ಮಹಾವಿದ್ಯಾಲಯ, ವಿಜಯಪುರ <big>ಶುಶ್ರೂಷಾ (ನರ್ಸಿಂಗ್) ಸ್ನಾತಕೋತ್ತರ ಮಹಾವಿದ್ಯಾಲಯಗಳು</big> * ಬಿ. ಎಮ್. ಪಾಟೀಲ ಶುಶ್ರೂಷಾ ಮಹಾವಿದ್ಯಾಲಯ, ವಿಜಯಪುರ * ತುಳಜಾ ಭವಾನಿ ಶುಶ್ರೂಷಾ ಮಹಾವಿದ್ಯಾಲಯ, ವಿಜಯಪುರ <big>ಶುಶ್ರೂಷಾ (ನರ್ಸಿಂಗ್) ಮಹಾವಿದ್ಯಾಲಯಗಳು</big> {{col-begin}} {{col-break}} * ಬಿ. ಎಮ್. ಪಾಟೀಲ ಶುಶ್ರೂಷಾ ಮಹಾವಿದ್ಯಾಲಯ, ವಿಜಯಪುರ * ತುಳಜಾ ಭವಾನಿ ಶುಶ್ರೂಷಾ ಮಹಾವಿದ್ಯಾಲಯ, ವಿಜಯಪುರ {{col-break}} * ಅಲ್ - ಅಮೀನ್ ಫಾತೀಮಾ ಶುಶ್ರೂಷಾ ಮಹಾವಿದ್ಯಾಲಯ, ವಿಜಯಪುರ * ಶ್ರೀ ಸಿದ್ದೇಶ್ವರ ಶುಶ್ರೂಷಾ ಮಹಾವಿದ್ಯಾಲಯ, ವಿಜಯಪುರ {{col-end}} <big>ಶುಶ್ರೂಷಾ (ನರ್ಸಿಂಗ್) ಶಾಲೆಗಳು</big> {{col-begin}} {{col-break}} * ಜಿಲ್ಲಾ ಆಸ್ಪತ್ರೆ ಶುಶ್ರೂಷಾ ಶಾಲೆ, ವಿಜಯಪುರ * ಅಲ್ - ಅಮೀನ್ ಫಾತೀಮಾ ಶುಶ್ರೂಷಾ ಶಾಲೆ, ವಿಜಯಪುರ * ಅಶ್ವಿನಿ ಶುಶ್ರೂಷಾ ಶಾಲೆ, ವಿಜಯಪುರ {{col-break}} * ಬಿ. ಎಲ್. ಡಿ. ಇ. ಶುಶ್ರೂಷಾ ಶಾಲೆ, ವಿಜಯಪುರ * ಶ್ರೀಮತಿ ಸುಶಿಲಾದೇವಿ ನಾಗೂರ ಸ್ಮಾರಕ ಶುಶ್ರೂಷಾ ಶಾಲೆ, ವಿಜಯಪುರ * ಆರ್. ಕೆ. ಎಮ್. ಶುಶ್ರೂಷಾ ಶಾಲೆ, ವಿಜಯಪುರ {{col-end}} <big>ಸಹಾಯಕ ವೈದ್ಯಕೀಯ (ಪ್ಯಾರಾಮೆಡಿಕಲ್) ವಿಜ್ಞಾನ ಸಂಸ್ಥೆಗಳು</big> {{col-begin}} {{col-break}} * ಸಿಕ್ಯಾಬ್ ಸಹಾಯಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ವಿಜಯಪುರ * ಜಿ. ಎಮ್. ಈ. ಟಿ, ಡಾ. ಗೌಡ'ಸ್ ಸಹಾಯಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ವಿಜಯಪುರ * ಡಾ. ಆರ್. ಎನ್. ಬಿರಾದಾರ ಸಹಾಯಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ವಿಜಯಪುರ * ಡಾ. ಆರ್. ಎನ್. ಬಿರಾದಾರ ಸಹಾಯಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ವಿಜಯಪುರ * ಪಾಟೀಲ ಸಹಾಯಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ವಿಜಯಪುರ * ರಾಧಾಕೃಷ್ಣ ಸಹಾಯಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ವಿಜಯಪುರ * ರೇಶ್ಮಿ ಸಹಾಯಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ವಿಜಯಪುರ * ಪಾಟೀಲ ಸಹಾಯಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ತಾಳಿಕೋಟ * ಎಸ್. ವಿ. ಎಮ್. ಸಹಾಯಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ತಾಳಿಕೋಟ * ಅನ್ನಪುರ್ಣ ಸಹಾಯಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ತಾಳಿಕೋಟ {{col-break}} * ಎಸ್. ವಿ. ಎಮ್. ಸಹಾಯಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಮುದ್ದೇಬಿಹಾಳ * ಆಜಾದ ಸಹಾಯಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ನಾಲತವಾಡ, ಮುದ್ದೇಬಿಹಾಳ * ತಾರಾ ಸಹಾಯಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಸಿಂದಗಿ * ವಿದ್ಯಾನಿಕೇತನ ಸಹಾಯಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಸಿಂದಗಿ * ಡಾ. ಅಬ್ದುಲ್ ಕಲಾಂ ಸಹಾಯಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಸಿಂದಗಿ * ಅಬು ಸಹಾಯಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಸಿಂದಗಿ * ಅಲ್ - ಅಮೀನ್ ಸಹಾಯಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಕಲಕೇರಿ, ಸಿಂದಗಿ * ಆದರ್ಶ ಸಹಾಯಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ತಿಕೋಟಾ * ಎಸ್. ಎಸ್. ಆರ್. ಬಿ ಸಹಾಯಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಚಡಚಣ {{col-end}} <big>ಕೇಂದ್ರೀಯ ಪಠ್ಯಕ್ರಮದ ವಿದ್ಯಾಲಯಗಳು</big> {{col-begin}} {{col-break}} * ಸೈನಿಕ ಶಾಲೆ, ವಿಜಯಪುರ * ಜವಾಹರ ನವೋದಯ ವಿದ್ಯಾಲಯ, ಆಲಮಟ್ಟಿ * ಕೇಂದ್ರೀಯ ವಿದ್ಯಾಲಯ, ವಿಜಯಪುರ * ಕೇಂದ್ರೀಯ ವಿದ್ಯಾಲಯ, ಕೂಡಗಿ NTPC, ಬಸವನ ಬಾಗೇವಾಡಿ * ಸಂಗನಬಸವ ಅಂತರಾಷ್ಟ್ರೀಯ ವಸತಿ ಶಾಲೆ, ಕವಲಗಿ * ಬಿ.ಎಂ.ಪಾಟೀಲ ಅಂತರಾಷ್ಟ್ರೀಯ ಶಾಲೆ, ವಿಜಯಪುರ * ಶಾರದಾ ಅಂತರಾಷ್ಟ್ರೀಯ ಶಾಲೆ, ವಿಜಯಪುರ * ಬಿ.ಟಿ.ಪಾಟೀಲ ಸ್ಮಾರಕ ನಂದಿ ಅಂತರಾಷ್ಟ್ರೀಯ ವಸತಿ ಶಾಲೆ, ಚಿಕ್ಕಗಲಗಲಿ * ಡಪ್ಪೊಡಿಲ್ಸ್ ಅಂತರಾಷ್ಟ್ರೀಯ ಶಾಲೆ, ವಿಜಯಪುರ {{col-break}} * ಭೀಮಾ ಯುನಿವರ್ಸಲ್ ಅಂತರಾಷ್ಟ್ರೀಯ ಶಾಲೆ, ಸಿಂದಗಿ * ಪ್ರೇರಣಾ ಅಂತರಾಷ್ಟ್ರೀಯ ಶಾಲೆ, ಭೂತನಾಳ * ಶ್ರೀ ಘನಮಠೇಶ್ವರ ಅಂತರಾಷ್ಟ್ರೀಯ ಶಾಲೆ, ಮಿಣಜಗಿ ಕ್ರಾಸ್, ತಾಳಿಕೋಟಿ * ಬಿ.ಎಸ್.ಅಂತರಾಷ್ಟ್ರೀಯ ಶಾಲೆ, ಮುದ್ದೇಬಿಹಾಳ * ಜೈನ ಅಂತರಾಷ್ಟ್ರೀಯ ಶಾಲೆ, ವಿಜಯಪುರ * ಪದ್ಮರಾಜ ಅಂತರಾಷ್ಟ್ರೀಯ ಶಾಲೆ, ಸಿಂದಗಿ * ಶ್ರೀ ಬಸವೇಶ್ವರ ದೇವಾಲಯ ಅಂತರಾಷ್ಟ್ರೀಯ ಶಾಲೆ, ಬಸವನ ಬಾಗೇವಾಡಿ * ಆರ್.ಎಂ.ಶಹಾ ಅಂತರಾಷ್ಟ್ರೀಯ ಶಾಲೆ, ಇಂಡಿ {{col-end}} <big>ಆದರ್ಶ ವಿದ್ಯಾಲಯಗಳು</big> * ಆದರ್ಶ ವಿದ್ಯಾಲಯ, ಕಗ್ಗೋಡ, ತಾ||ಜಿ|| ವಿಜಯಪುರ * ಆದರ್ಶ ವಿದ್ಯಾಲಯ, ಹುಣಶ್ಯಾಳ ಪಿ.ಬಿ., ತಾ||ಬಸವನ ಬಾಗೇವಾಡಿ, ಜಿ|| ವಿಜಯಪುರ * ಆದರ್ಶ ವಿದ್ಯಾಲಯ, ಹಳಗುಣಕಿ, ತಾ||ಇಂಡಿ, ಜಿ|| ವಿಜಯಪುರ * ಆದರ್ಶ ವಿದ್ಯಾಲಯ, ಬಿದರಕುಂದಿ, ತಾ||ಮುದ್ದೇಬಿಹಾಳ, ಜಿ|| ವಿಜಯಪುರ * ಆದರ್ಶ ವಿದ್ಯಾಲಯ, ರಾಂಪುರ ಪಿ.ಎ, ತಾ||ಸಿಂದಗಿ, ಜಿ|| ವಿಜಯಪುರ <big>ಕೃಷಿ ಮಹಾವಿದ್ಯಾಲಯ</big> [[File:HPS lachyan.JPG|thumb|ಹೆಚ್.ಪಿ.ಎಸ್. ಲಚ್ಯಾಣ]] * ಕೃಷಿ ಮಹಾವಿದ್ಯಾಲಯ, ಹಿಟ್ಟಿನಹಳ್ಳಿ, ವಿಜಯಪುರ(ಕೆ.ವಿ.ಕೆ.) * ಕೃಷಿ ವಿಜ್ಞಾನ ಕೇಂದ್ರ, [[ಇಂಡಿ]] <big>ತೋಟಗಾರಿಕೆ ಸಂಶೋಧನಾ ಕೇಂದ್ರ</big> * ತೋಟಗಾರಿಕೆ ಸಂಶೋಧನಾ ಕೇಂದ್ರ, [[ತಿಡಗುಂದಿ]], ವಿಜಯಪುರ <big>ಲಿಂಬೆ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರ</big> * ಲಿಂಬೆ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರ, [[ಇಂಡಿ]] <big>ಮೀನುಗಾರಿಕೆ ಸಂಶೋಧನಾ ಕೇಂದ್ರ</big> * ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರ, [[ಭೂತನಾಳ]], ವಿಜಯಪುರ <big>ಪ್ರಾದೇಶಿಕ ನರವಿಜ್ಞಾನ ಸಂಶೋಧನಾ ಕೇಂದ್ರ</big> * ಪ್ರಾದೇಶಿಕ ನರವಿಜ್ಞಾನ ಕೇಂದ್ರ, ವಿಜಯಪುರ <big>ಕಾನೂನು ಮಹಾವಿದ್ಯಾಲಯಗಳು</big> * ಶ್ರೀ ಸಿದ್ದೇಶ್ವರ ಕಾನೂನು ಮಹಾವಿದ್ಯಾಲಯ, ವಿಜಯಪುರ * ಅಂಜುಮನ್ ಕಾನೂನು ಮಹಾವಿದ್ಯಾಲಯ, ವಿಜಯಪುರ <big>ಕೈಗಾರಿಕಾ ತರಬೇತಿ ಮಹಾವಿದ್ಯಾಲಯಗಳು</big> <big>ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯಗಳು</big> * ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ, ವಿಜಯಪುರ * ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ(ಮಹಿಳಾ), ನಾಲತವಾಡ * ಸರಕಾರಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ, ಬಬಲೇಶ್ವರ <big>ಅನುದಾನಿತ ಕೈಗಾರಿಕಾ ತರಬೇತಿ ಮಹಾವಿದ್ಯಾಲಯಗಳು</big> {{col-begin}} {{col-break}} * ಶ್ರೀ ಸಂಗನಬಸವೇಶ್ವರ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ, ಲಚ್ಯಾಣ * ಇಂದಿರಾ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ, ಲೋಣಿ * ಎನ್. ಎನ್. ಬೋಳಶೆಟ್ಟಿ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ, ತಾಳಿಕೋಟಿ * ಸಿಂದಗಿ ಶಾಂತವೀರ ಪಟ್ಟಾಧ್ಯ್ಕಕ್ಷರ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ, ಮೊರಟಗಿ {{col-break}} * ಅಂಜುಮನ್ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ, ಮುದ್ದೇಬಿಹಾಳ * ಅಂಜುಮನ್ ಕೈಗಾರಿಕಾ ತರಬೇತಿ ಮಹಾವಿದ್ಯಾಲಯ, ಸಿಂದಗಿ * ಬಿ.ಡಿ.ಪಿ.ಎಚ್.ಡಬ್ಲು.ಎ. ಕೈಗಾರಿಕಾ ತರಬೇತಿ ಮಹಾವಿದ್ಯಾಲಯ, ವಿಜಯಪುರ {{col-end}} ಇದರೊಂದಿಗೆ 100ಕ್ಕೂ ಹೆಚ್ಚು ಅನುದಾನ ರಹಿತ ಕೈಗಾರಿಕಾ ತರಬೇತಿ ಮಹಾವಿದ್ಯಾಲಯಗಳಿವೆ. <big>ಮೊರಾರ್ಜಿ ದೇಸಾಯಿ ಶಾಲೆಗಳು</big> {{col-begin}} {{col-break}} * ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಮಹಾವಿದ್ಯಾಲಯ, ವಿಜಯಪುರ * ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಮಹಾವಿದ್ಯಾಲಯ, ಮರಗೂರ * ಮೊರಾರ್ಜಿ ದೇಸಾಯಿ ವಸತಿ ಶಾಲೆ, ಹೊರ್ತಿ * ಮೊರಾರ್ಜಿ ದೇಸಾಯಿ ವಸತಿ ಶಾಲೆ, ಬಂಥನಾಳ * ಮೊರಾರ್ಜಿ ದೇಸಾಯಿ ವಸತಿ ಶಾಲೆ, ಲಚ್ಯಾಣ * ಮೊರಾರ್ಜಿ ದೇಸಾಯಿ ವಸತಿ ಶಾಲೆ, ನಾಲತವಾಡ * ಮೊರಾರ್ಜಿ ದೇಸಾಯಿ ವಸತಿ ಶಾಲೆ, ತಿಕೋಟಾ * ಮೊರಾರ್ಜಿ ದೇಸಾಯಿ ವಸತಿ ಶಾಲೆ, ಟಕ್ಕಳಕಿ * ಮೊರಾರ್ಜಿ ದೇಸಾಯಿ ವಸತಿ ಶಾಲೆ, ಗುಬ್ಬೇವಾಡ * ಮೊರಾರ್ಜಿ ದೇಸಾಯಿ ವಸತಿ ಶಾಲೆ, ದೇವರ ಹಿಪ್ಪರಗಿ {{col-end}} <big>ಕಿತ್ತೂರ ರಾಣಿ ಚೆನ್ನಮ್ಮ ಶಾಲೆಗಳು</big> {{col-begin}} {{col-break}} * ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ, ಕಾರಜೋಳ * ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ, ಅಂಜುಟಗಿ * ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ, ಕೊಲ್ಹಾರ {{col-break}} * ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ, ಆಲಮೇಲ * ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ, ಜಂಬಲದಿಣ್ಣಿ {{col-end}} <big>ಕಸ್ತೂರಬಾ ಗಾಂಧಿ ಬಾಲಿಕಾ ಶಾಲೆಗಳು</big> {{col-begin}} {{col-break}} * ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ, ಅರಕೇರಿ * ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ, ಮುದ್ದೇಬಿಹಾಳ * ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ, ಬಸವನ ಬಾಗೇವಾಡಿ {{col-break}} * ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ, ಇಂಡಿ * ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ, ದೇವರ ಹಿಪ್ಪರಗಿ {{col-end}} <big>ಸ್ನಾತಕೋತ್ತರ ಮಹಾವಿದ್ಯಾಲಯಗಳು</big> {{col-begin}} {{col-break}} * [[ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ]] * ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ * ಸಂಗಮೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಚಡಚಣ * ಫೂಲಸಿಂಗ ನಾರಾಯಣ ಚವ್ಹಾಣ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ * ಫೂಲಸಿಂಗ ನಾರಾಯಣ ಚವ್ಹಾಣ ಕಲಾ ಮಹಾವಿದ್ಯಾಲಯ, ವಿಜಯಪುರ {{col-break}} * ಸಂಗನಬಸವ ಕಲಾ ಮತ್ತು ಕನ್ನ್ನಾಳ ಚನ್ನಬಸಪ್ಪ ಪಾಟೀಲ ವಿಜ್ಞಾನ ಮಹಾವಿದ್ಯಾಲಯ, ವಿಜಯಪುರ * ಬಂಜಾರಾ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ವಿಜಯಪುರ * ಎಮ್.ಎಸ್.ಖೇಡ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ವಿಜಯಪುರ * ವಚನ ಸಂಗಮ ಆವರಣ, ವಿಜಯಪುರ {{col-end}} <big>ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯಗಳು</big> {{col-begin}} {{col-break}} * ಶ್ರೀ ಸಿದ್ಧೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಲಚ್ಯಾಣ * ಆಲಮೇಲ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಆಲಮೇಲ * ಅಂಜುಮನ್ ಉರ್ದು ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಕೊಲ್ಹಾರ * ಅಂಜುಮನ್ ಉರ್ದು ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ತಾಳಿಕೋಟ * ಅಂಜುಮನ್ ಇಸ್ಲಾಂ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ವಿಜಯಪುರ * ಬಿ.ಎಲ್.ಡಿ.ಈ. ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ವಿಜಯಪುರ * ಜಿ.ವಿ.ವಿ.ಎಸ್. ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ನಿಡಗುಂದಿ, ವಿಜಯಪುರ * ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಆಲಮೇಲ * ಹರ್ಡೇಕರ ಮಂಜಪ್ಪ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಆಲಮಟ್ಟಿ * ಜನತಾ ವಿದ್ಯಾವರ್ಧಕ ಸಂಘದ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಮನಗೂಳಿ * ಕರ್ನಾಟಕ ಗ್ರಾಮೀಣ ವಿದ್ಯಾಭಿವೃದ್ಧಿ ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಹಿರೂರ * ಮಾತೋಶ್ರೀ ಗಂಗಮ್ಮ ವೀರಪ್ಪ ಚಿನಿವಾರ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಮುದ್ದೇಬಿಹಾಳ * ಪದ್ಮಾವತಿ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಇಂಡಿ * ಎಸ್.ಎಮ್.ಆರ್.ಕೆ ಮಹಿಳಾ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ವಿಜಯಪುರ * ಎಸ್.ಎಸ್.ವಿ.ವಿ. ಸಂಘದ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಇಂಡಿ * ಶಾಮಿಲಿ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ವಿಜಯಪುರ * ಶಿವಯೋಗಿ ಸಂಗಮರಾಯ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ತಾಳಿಕೋಟ * ಶ್ರೀ ನಂದಿ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಬಸವನ ಬಾಗೇವಾಡಿ * ಶ್ರೀ ವೀರೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ನಾಲತವಾಡ * ಶ್ರೀ ಅಭಿನವ ವಿದ್ಯಾ ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ವಿಜಯಪುರ * ಶ್ರೀ ಘನಮಠೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ತಾಳಿಕೋಟ * ಶ್ರೀ ಜಗಜೋತಿ ಬಸವೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ವಿಜಯಪುರ * ಶ್ರೀ ಕಾಳಿದಾಸ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ವಿಜಯಪುರ * ಶ್ರೀ ನೂರಂದೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ವಿಜಯಪುರ * ಶ್ರೀ ಪದ್ಮರಾಜ್ ವಿದ್ಯಾ ವರ್ಧಕ ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಸಿಂದಗಿ * ಶ್ರೀ ಸಿದ್ಧೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಚಡಚಣ * ಶ್ರೀ ಸಂಗಮೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಕೊಲ್ಹಾರ * ಸಿಂದಗಿ ತಾಲ್ಲೂಕಾ ಗಂಗಾಮತಸ್ಥರ ಸೇವಾ ಸಂಘದ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಸಿಂದಗಿ * ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಕನ್ನಾಳ * ಶ್ರೀ ವೀರಭದ್ರೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ತಾಂಬಾ * ಶ್ರೀ ಜಗದ್ಗುರು ಗುರುಸಿದ್ದೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಕನ್ನಾಳ * ಶ್ರೀ ಮಲ್ಲಿಕಾರ್ಜುನ ವಿದ್ಯಾ ವರ್ಧಕ ಸಂಸ್ಥೆಯ ಆರ್.ಎಮ್.ಕೆ. ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ವಿಜಯಪುರ * ಶ್ರೀ ಸಿದ್ಧೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಸಿಂದಗಿ * ಶ್ರೀ ಸಿದ್ಧೇಶ್ವರ ವಿದ್ಯಾ ವರ್ಧಕ ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಲೋಣಿ(ಬಿ.ಕೆ.) * ವಿಜಯಪುರ ಜಿಲ್ಲಾ ಅಲ್ಪ ಸಂಖ್ಯಾತರ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ವಿಜಯಪುರ * ವಿ.ಆರ್.ವಿ.ಆರ್. ಸುದರ್ಶನ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಮಿಣಜಗಿ ಕ್ರಾಸ್, ತಾಳಿಕೋಟ * ವಿದ್ಯಾ ವರ್ಧಕ ಸಂಸ್ಥೆಯ ಶ್ರೀ ಖಾಸ್ಗತೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ತಾಳಿಕೋಟ {{col-end}} <big>ಪ್ರೌಢ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯಗಳು</big> {{col-begin}} {{col-break}} * ಅಂಜುಮನ್ ಇಸ್ಲಾಂ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ * ಬಂಜಾರಾ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ * ಸ್ನಾತಕೋತ್ತರ ಮತ್ತು ಸಂಶೋಧನಾ ಇಲಾಖೆ, ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ * ಜಿ.ವಿ.ವಿ.ಎಸ್. ಮಹಿಳಾ ಶಿಕ್ಷಣ ಮಹಾವಿದ್ಯಾಲಯ, ನಿಡಗುಂದಿ * ಜಿ.ವಿ.ವಿ.ಎಸ್. ಶಿಕ್ಷಣ ಮಹಾವಿದ್ಯಾಲಯ, ನಿಡಗುಂದಿ, ವಿಜಯಪುರ * ಬಿ.ಎಲ್.ಡಿ.ಈ. ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮಿಜಿ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ * ಕೆ.ಜಿ.ವಿ.ಎ. ಸಂಸ್ಥೆಯ ಮಾತೋಶ್ರೀ ಕಾಂತಮ್ಮ ಸಂಗನಗೌಡ ಪಾಟೀಲ ಶಿಕ್ಷಣ ಮಹಾವಿದ್ಯಾಲಯ, ಹಿರೂರ * ಕುಮಾರಿ ಮೊನಿಕಾ ಬಸವರಾಜ ಕನ್ನಿ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ * ಎಸ್.ಎಮ್.ಆರ್.ಕೆ ಮಹಿಳಾ ವಿದ್ಯಾವರ್ಧಕ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ * ಶ್ರೀ ಜಗಜೋತಿ ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ {{col-break}} * ಶ್ರೀ ಫೂಲಸಿಂಗ ನಾರಾಯಣ ಚವ್ಹಾಣ ಸ್ಮಾರಕ ಶಿಕ್ಷಣ ಮಹಾವಿದ್ಯಾಲಯ, ಹಿಟ್ಟಿನಹಳ್ಳಿ, ಸಿಂದಗಿ * ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯ, ಸಿಂದಗಿ, ವಿಜಯಪುರ * ಶ್ರೀ ಘನಮಠೇಶ್ವರ ಶಿಕ್ಷಣ ಮಹಾವಿದ್ಯಾಲಯ, ತಾಳಿಕೋಟ, ವಿಜಯಪುರ * ಜೆ.ಎಚ್.ಪಟೇಲ ಶಿಕ್ಷಣ ಮಹಾವಿದ್ಯಾಲಯ, ಸಿಂದಗಿ, ವಿಜಯಪುರ * ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ * ಡಾ.ಬಿ.ಡಿ.ಜತ್ತಿ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ * ಶ್ರೀ ವೀರೇಶ್ವರ ವಿದ್ಯಾವರ್ಧಕ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ, ನಾಲತವಾಡ, ಮುದ್ದೇಬಿಹಾಳ * ಕರ್ನಾಟಕ ಶಿಕ್ಷಣ ಮಹಾವಿದ್ಯಾಲಯ, ಇಂಡಿ {{col-end}} <big>ದೈಹಿಕ ಶಿಕ್ಷಕರ ತರಬೇತಿ ಮಹಾವಿದ್ಯಾಲಯಗಳು</big> {{col-begin}} {{col-break}} * ಬಿ.ಎಲ್.ಡಿ.ಈ. ಸಂಸ್ಥೆಯ ದೈಹಿಕ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ * ಪದ್ಮರಾಜ ದೈಹಿಕ ಶಿಕ್ಷಣ ಮಹಾವಿದ್ಯಾಲಯ, ಸಿಂದಗಿ, ವಿಜಯಪುರ * ಎಸ್.ವಿ.ವಿ. ಸಂಸ್ಥೆಯ ದೈಹಿಕ ಶಿಕ್ಷಣ ಮಹಾವಿದ್ಯಾಲಯ, ಢವಳಗಿ, ಮುದ್ದೇಬಿಹಾಳ * ಪದ್ಮರಾಜ ದೈಹಿಕ ಶಿಕ್ಷಣ ಮಹಾವಿದ್ಯಾಲಯ, ಸಿಂದಗಿ, ವಿಜಯಪುರ {{col-break}} * ನರೇಂದ್ರ ದೈಹಿಕ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ * ಶ್ರೀ ಹುಚ್ಚಪ್ಪಗೌಡ ಪಾಟೀಲ ದೈಹಿಕ ಶಿಕ್ಷಣ ಮಹಾವಿದ್ಯಾಲಯ, ತಾಳಿಕೋಟ * ಬಂಜಾರಾ ದೈಹಿಕ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ * ಮಹಿಳಾ ವಿಶ್ವವಿದ್ಯಾಲಯ, ದೈಹಿಕ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ {{col-end}} <big>ಅನುದಾನಿತ ಚಿತ್ರಕಲಾ ಮಹಾವಿದ್ಯಾಲಯಗಳು</big> * ಶ್ರೀ ಸಿದ್ದೇಶ್ವರ ಕಲಾಮಂದಿರ, ಮುದ್ದಿನಕನ್ನಿ, ವಿಜಯಪುರ * ಶ್ರೀ ಆರ್.ಎಸ್.ವಿ.ಎಲ್.ಬಿ. ಚಿತ್ರಕಲಾ ಶಾಲೆ, ಹೂವಿನ ಹಿಪ್ಪರಗಿ, ಬಸವನ ಬಾಗೇವಾಡಿ * ಆದರ್ಶ ಚಿತ್ರಕಲಾ ಶಾಲೆ, ಇಂಡಿ, ವಿಜಯಪುರ <big>ಅನುದಾನ ರಹಿತ ಚಿತ್ರಕಲಾ ಮಹಾವಿದ್ಯಾಲಯಗಳು</big> {{col-begin}} {{col-break}} * ಗುರುಪಾದಪ್ಪ ಚಿತ್ರಕಲಾ ಶಾಲೆ, ಮುದ್ದೇಬಿಹಾಳ, ವಿಜಯಪುರ * ಶಾಂತೇಶ್ವರ ಚಿತ್ರಕಲಾ ಶಾಲೆ, ಸಿಂದಗಿ, ವಿಜಯಪುರ {{col-break}} * ರಾಜ ರವಿವರ್ಮ ಚಿತ್ರಕಲಾ ಶಾಲೆ, ಬಸವನ ಬಾಗೇವಾಡಿ, ವಿಜಯಪುರ * ಅಮರ ಶಿಲ್ಪಿ ಜಕಣಾಚಾರಿ ಚಿತ್ರಕಲಾ ಶಾಲೆ, ನಿಡಗುಂದಿ, ಬಸವನ ಬಾಗೇವಾಡಿ {{col-end}} <big>ಸಂಗೀತ ಮಹಾವಿದ್ಯಾಲಯಗಳು</big> * ಗುರು ಪಂಚಾಕ್ಷರಿ ಸಂಗೀತ ಮಹಾವಿದ್ಯಾಲಯ, ವಿಜಯಪುರ * ಶ್ರೀ ಖಾಸ್ಗತೇಶ್ವರ ಸಂಗೀತ ಮಹಾವಿದ್ಯಾಲಯ, ತಾಳಿಕೋಟ, ವಿಜಯಪುರ <big>ಸ್ವಾಯತ್ತತೆ ಮಾನ್ಯತೆ ಹೊಂದಿರುವ ಮಹಾವಿದ್ಯಾಲಯಗಳು</big> * ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯ, ವಿಜಯಪುರ <big>ಆಶ್ರಮ ಶಾಲೆಗಳು</big> {{col-begin}} {{col-break}} * ಸರಕಾರಿ ಆಶ್ರಮ ಶಾಲೆ, ವಿಜಯಪುರ * ಸರಕಾರಿ ಆಶ್ರಮ ಶಾಲೆ, ಮುದ್ದೇಬಿಹಾಳ, ಜಿ.ವಿಜಯಪುರ * ಸರಕಾರಿ ಆಶ್ರಮ ಶಾಲೆ, ಇಂಡಿ, ಜಿ.ವಿಜಯಪುರ * ಸರಕಾರಿ ಆಶ್ರಮ ಶಾಲೆ, ಚಡಚಣ, ತಾ.ಇಂಡಿ, ಜಿ.ವಿಜಯಪುರ {{col-break}} * ಸರಕಾರಿ ಆಶ್ರಮ ಶಾಲೆ, ಹಂಜಗಿ, ತಾ.ಇಂಡಿ, ಜಿ.ವಿಜಯಪುರ * ಸರಕಾರಿ ಆಶ್ರಮ ಶಾಲೆ, ಹೂವಿನ ಹಿಪ್ಪರಗಿ, ತಾ.ಬಸವನ ಬಾಗೇವಾಡಿ * ಸರಕಾರಿ ಆಶ್ರಮ ಶಾಲೆ, ಕುದರಿ ಸಾಲವಾಡಗಿ, ತಾ.ಬಸವನ ಬಾಗೇವಾಡಿ * ಸರಕಾರಿ ಆಶ್ರಮ ಶಾಲೆ, ಕನ್ನಾಳ, ತಾ.ಜಿ.ವಿಜಯಪುರ {{col-end}} <big>ತರಬೇತಿ ಕೇಂದ್ರಗಳು</big> {{col-begin}} {{col-break}} * ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರ,ಹಿಟ್ನಳ್ಳಿ, ವಿಜಯಪುರ * ಜಿಲ್ಲಾ ಕೋಳಿ ತಳಿ ಸಂವರ್ಧನೆ ಮತ್ತು ತರಬೇತಿ ಕೇಂದ್ರ, ಶಿಕಾರಖಾನೆ, ವಿಜಯಪುರ * ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರ, ವಿಜಯಪುರ * ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರ, ವಿಜಯಪುರ * ಜಿಲ್ಲಾ ತರಬೇತಿ ಕೇಂದ್ರ, ವಿಜಯಪುರ {{col-break}} * ಗ್ರಾಮೀಣ ಅಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಕೇಂದ್ರ (ರುಡಸೆಟ್), ವಿಜಯಪುರ * ಆರಕ್ಷಕ (ಪೋಲೀಸ್) ತರಬೇತಿ ಕೇಂದ್ರ, ವಿಜಯಪುರ * ಪದವಿ ಪುರ್ವ ಮತ್ತು ವೃತ್ತಿಪರ ಶೈಕ್ಷಣಿಕ ವಿಭಾಗ, ವಿಜಯಪುರ * ನೀರು ಅಭಿವೃದ್ಧಿ ತರಬೇತಿ ಕೇಂದ್ರ, ವಿಜಯಪುರ * ಭಾರತೀಯ ಮೀಸಲು ಪಡೆ, ಬೆಟಾಲಿಯನ್ ಕ್ಯಾಂಪಸ್, ವಿಜಯಪುರ {{col-end}} <big>ನ್ಯಾಕ್ (ರಾಷ್ಟ್ರೀಯ ಮೌಲ್ವೀಕರಣ ಮತ್ತು ಮಾನ್ಯತಾ ಪರಿಷತ್ತು) ಮಾನ್ಯತೆ ಹೊಂದಿರುವ ಮಹಾವಿದ್ಯಾಲಯಗಳು</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" style = "text-align:center"| ಕ್ರ.ಸಂ. | width="500" style = "text-align:center"| ಸಂಸ್ಥೆಯ ಹೆಸರು | width="50" style = "text-align:center"|ದರ್ಜೆ |- valign="bottom" | Height="12.75" |1 | ಬಿ.ಎಲ್.ಡಿ.ಇ.ಎ. ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯ, ವಿಜಯಪುರ | ಬಿ |- valign="bottom" | Height="12.75" | 2 | ಬಿ.ಎಲ್.ಡಿ.ಇ.ಎ. ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ವಿಜಯಪುರ | ಬಿ |- valign="bottom" | Height="12.75" | 3 | ಬಿ.ಎಲ್.ಡಿ.ಇ.ಎ. ಕೆ. ಸಿ. ಪಿ. ವಿಜ್ಞಾನ ಮತ್ತು ಸಂಗನಬಸವ ಕಲಾ ಮಹಾವಿದ್ಯಾಲಯ, ವಿಜಯಪುರ | ಬಿ ++ |- valign="bottom" | Height="12.75" | 4 | ಅಂಜುಮನ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ, ವಿಜಯಪುರ | ಬಿ |- valign="bottom" | Height="12.75" | 5 | ಸಿಕ್ಯಾಬ್ ಎ.ಆರ್.ಎಸ್.ಇನಾಂದಾರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ, ವಿಜಯಪುರ | ಬಿ + |- valign="bottom" | Height="12.75" | 6 | ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಸವನ ಬಾಗೇವಾಡಿ, ವಿಜಯಪುರ | ಸಿ ++ |- valign="bottom" | Height="12.75" | 7 | ಜಿ. ಪಿ. ಪೋರವಾಲ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ, ಸಿಂದಗಿ, ವಿಜಯಪುರ | ಬಿ + |- valign="bottom" | Height="12.75" | 8 | ಸಂಗಮೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಚಡಚಣ, ವಿಜಯಪುರ | ಬಿ |- valign="bottom" | Height="12.75" | 9 | ಶಾಂತವೀರ ಕಲಾ ಮಹಾವಿದ್ಯಾಲಯ, ಬಬಲೇಶ್ವರ, ವಿಜಯಪುರ | ಬಿ |- valign="bottom" | Height="12.75" | 10 | ಎಮ್.ಜಿ.ವಿ.ಸಿ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ, ಮುದ್ದೇಬಿಹಾಳ, ವಿಜಯಪುರ | ಬಿ |- valign="bottom" | Height="12.75" | 11 | ನ್ಯೂ ಕಲಾ ಮಹಾವಿದ್ಯಾಲಯ, ತಿಕೋಟಾ, ವಿಜಯಪುರ | ಬಿ + |- valign="bottom" | Height="12.75" | 12 | ಶ್ರೀ ಎಸ್.ಆರ್ ಗಂಧಿ ಮತ್ತು ಶ್ರೀ ವಿ.ಎ.ಪಾಟೀಲ ಮಹಾವಿದ್ಯಾಲಯ, ಇಂಡಿ, ವಿಜಯಪುರ | ಬಿ |- valign="bottom" | Height="12.75" | 13 | ಶ್ರೀ ಖಾಸ್ಗತೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ತಾಳಿಕೋಟ, ವಿಜಯಪುರ | ಬಿ |- valign="bottom" | Height="12.75" | 14 | ಸಿ.ಎಮ್. ಮನಗೂಳಿ ಕಲಾ ಮಹಾವಿದ್ಯಾಲಯ, ಸಿಂದಗಿ, ವಿಜಯಪುರ | ಸಿ + |- valign="bottom" | Height="12.75" | 15 | ಬಿ.ಎಲ್.ಡಿ.ಇ.ಎ. ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ | ಬಿ + |} <big>ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರಗಳು</big> {{col-begin}} {{col-break}} * ಎನ್.ಐ.ಐ.ಟಿ. ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ವಿಜಯಪುರ * ಮೇಘನಾ ಇನ್ಪೋಟೆಕ್ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ವಿಜಯಪುರ * ಎಕ್ಟೀವಕ್ಸ್ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ವಿಜಯಪುರ * ಪದ್ಮಶ್ರೀ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ವಿಜಯಪುರ * ಇಂಡಕ್ಸ್ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ವಿಜಯಪುರ * ಐಟಿ ಮಾಸ್ಟರ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ವಿಜಯಪುರ * ಕಿಯೋನಿಕ್ಸ್ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ವಿಜಯಪುರ * ಐ ಎಸ್ ಸಿ ಟಿ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ವಿಜಯಪುರ * ಐಸ್ಲಾಕ್ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ವಿಜಯಪುರ {{col-break}} * ಬಸವರಾಜ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ವಿಜಯಪುರ * ರೆಮ್ಮಡಿ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ವಿಜಯಪುರ * ಭವಾನಿ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ವಿಜಯಪುರ * ನ್ಯೂ ಸನಟೇಕ್ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ವಿಜಯಪುರ * ಶ್ರೀ ದತ್ತ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ವಿಜಯಪುರ * ಎಕ್ಸಲ್ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ವಿಜಯಪುರ * ಜಿಟೆಕ್ ಗಣಕಯಂತ್ರ ಶಿಕ್ಷಣ & ತರಬೇತಿ ಕೇಂದ್ರ ( ಜಿಎಸ್ಐ ), ವಿಜಯಪುರ * ನ್ಯೂ ಸೂರ್ಯ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ನಿಡಗುಂದಿ, ಬಸವನಬಾಗೇವಾಡಿ {{col-end}} <big>ಕಿಯೋನಿಕ್ಸ್ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರಗಳು</big> {{col-begin}} {{col-break}} * ಶ್ರೇಯಸ್ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ವಿಜಯಪುರ * ಟೆಕ್ನೋ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ವಿಜಯಪುರ * ಟರ್ನಿಂಗಪಾಯಿಂಟ್ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ವಿಜಯಪುರ * ಎಸ್.ಆರ್. ಇನ್ಪೋಟೇಕ್ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ಬಸವನಬಾಗೇವಾಡಿ * ಎಸ್.ಆರ್. ಇನ್ಪೋಟೇಕ್ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ಹೂವಿನಹಿಪ್ಪರಗಿ, ಬಸವನಬಾಗೇವಾಡಿ * ಎಸ್.ವಾಯ್. ಇನ್ಪೋಟೇಕ್ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ನಿಡಗುಂದಿ, ಬಸವನಬಾಗೇವಾಡಿ * ಸುರಪುರ ಹೈಟೆಕ್ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ಇಂಡಿ * ಸುರಪುರ ಹೈಟೆಕ್ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ಚಡಚಣ, ಇಂಡಿ * ಸುರಪುರ ಹೈಟೆಕ್ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ತಿಕೋಟಾ {{col-break}} * ನ್ಯೂ ಸನ್ ಟೆಕ್ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ಮುದ್ದೇಬಿಹಾಳ * ನ್ಯೂ ಸೂರ್ಯ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ಮುದ್ದೇಬಿಹಾಳ * ಎಸ್.ವಿ. ಇನ್ಪೋಟೇಕ್ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ಬಸರಕೋಡ, ಮುದ್ದೇಬಿಹಾಳ * ಎಸ್.ವಿ. ಇನ್ಪೋಟೇಕ್ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ಸಿಂದಗಿ * ಗೌಡಾಸ್ ಐಟಿ ಸಲೂಶನ್ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ತಾಳಿಕೋಟ, ಮುದ್ದೇಬಿಹಾಳ * ಗುಡ್ಡೊಡಗಿ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ತಾಂಬಾ, ಇಂಡಿ * ಗೌತಮ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ಕೊಲ್ಹಾರ, ಬಸವನಬಾಗೇವಾಡಿ {{col-end}} ==ಸಾಹಿತ್ಯ== [[File:S S Maharaj.jpg|thumb|250px|right| ಸ.ಸ. ಗಣಪತರಾವ ಮಹಾರಜ, ಶಾಂತಿ ಕುಟೀರ ಆಶ್ರಮ, ಕನ್ನೂರ]] ವಿಜಯಪುರ ಜಿಲ್ಲೆಯಲ್ಲಿ ಸಾಹಿತ್ಯ ಸಮೃದ್ದವಾಗಿದೆ. ಪ್ರಮುಖವಾಗಿ ಜಿಲ್ಲೆಯ ಸಾಹಿತಿಗಳಾದ [[ಅಣ್ಣ ಬಸವಣ್ಣ]], [[ಅಭಿನವ ಪಂಪ ನಾಗಚಂದ್ರ]], [[ಕುಮಾರ ವಾಲ್ಮೀಕಿ]], [[ಅಗ್ಗಳ]], [[ಗೋಪಕವಿ]], [[ಕಾಖಂಡಕಿ ಮಹಿಪತಿದಾಸರು]], ರುಕ್ಮಾಂಗದ ಪಂಡಿತರು, [[ಫ.ಗು.ಹಳಕಟ್ಟಿ]], [[ಬಂಥನಾಳ ಶಿವಯೋಗಿಗಳು]], [[ಶಿಂಪಿ ಲಿಂಗಣ್ಣ]], [[ಹಲಸಂಗಿ ಮಧುರ ಚೆನ್ನ]], [[ಹರ್ಡೇಕರ ಮಂಜಪ್ಪ]], ಕಾಪಸೆ ರೇವಪ್ಪ, [[ಶ್ರೀರಂಗ]], [[ರಂ. ಶ್ರೀ. ಮುಗಳಿ]], [[ಮಲ್ಲಪ್ಪ ಚಾಂದಕವಟೆ]], ಶಿವಲಿಂಗಪ್ಪ ಯಡ್ರಾಮಿ, ಪ್ರೊ. ಎ.ಎಸ್.ಹಿಪ್ಪರಗಿ, [[ಡಾ.ಬಿ.ಬಿ.ಹೆಂಡಿ]], ಶ್ರೀ ಸಿದ್ದೇಶ್ವರ ಮಹಾ ಸ್ವಾಮಿಜಿಗಳು, [[ಎಮ್.ಎಮ್.ಕಲಬುರ್ಗಿ]], [[ಶಂ.ಗು.ಬಿರಾದಾರ]], ಶರಣಪ್ಪ ಕಂಚಾಣಿ, [[ಕುಮಾರ ಕಕ್ಕಯ್ಯ]], [[ಸಿ ಸು ಸಂಗಮೇಶ]], ಸಂಗಮನಾಥ ಹಂಡಿ, [[ರಂಜಾನ ದರ್ಗಾ]], [[ಸ.ಜ.ನಾಗಲೋಟಿ ಮಠ]], [[ಎಚ್ ಬಿ ವಾಲೀಕಾರ]], [[ಆರ್. ಆರ್. ಹಂಚಿನಾಳ]], [[ಕೃಷ್ಣ ಕೊಲ್ಹಾರ ಕುಲಕರ್ಣಿ]], [[ಜಿ.ವಿ.ಕುಲಕರ್ಣಿ]], [[ಪಿ.ಬಿ.ಧುತ್ತರಗಿ]], [[ಬಸವರಾಜ ಡೋಣೂರ]], [[ಕೃಷ್ಣಮೂರ್ತಿ ಪುರಾಣಿಕ]], [[ರಾಮಚಂದ್ರ ಕೊಟ್ಟಲಗಿ]], [[ಕೆ.ಎನ್.ಸಾಳುಂಕೆ]], [[ಶಾಂತಾ ಇಮ್ರಾಪುರ]], ಪ್ರೊ.ಬಿ.ಆರ್.ಪೋಲೀಸಪಾಟೀಲ, ಪ್ರೊ.ಶಿವರುದ್ರ ಕಲ್ಲೋಳಕರ್, ಶಿವನಗೌಡ ಕೋಟಿ, [[ಪ್ರೊ.ಎನ್.ಜಿ.ಕರೂರ]], ಶ್ರೀ ಗೋಪಾಲ ಪ್ರಹ್ಲಾದರಾವ ನಾಯಕ, [[ಜಂಬುನಾಥ ಕಲ್ಯಾಣಿ]], [[ಡಾ. ವಿಜಾಯಾ ದೇವಿ]], [[ಪ್ರೊ.ಜಿ.ಬಿ.ಸಜ್ಜನ]] ಮುಂತಾದ ಕವಿಗಳು, ಸಾಹಿತಿಗಳು, ಕಾಂದಬರಿಕಾರರು, ವಿಮರ್ಶಕರು, ಚಿಂತಕರು, ಕಲಾವಿದರು, ಪತ್ರಕರ್ತರು, ನಾಟಕಕಾರರು, ಸಂಶೋಧಕರು, ವಿದ್ವಾಂಸರು, ವಾಗ್ಮಿಗಳು, ಲೇಖಕರು ಮೊದಲಾದ ಹಿರಿಯ - ಕಿರಿಯ ಸಾಹಿತ್ಯ ಸೃಷ್ಟಿಯಲ್ಲಿ ತೊಡಗಿದ್ದಾರೆ. ವಿಜಯಪುರ ಜಿಲ್ಲೆಯ [[ಇಂಡಿ]] ತಾಲೂಕಿನ [[ಹಲಸಂಗಿ]]ಯ ಗೆಳೆಯರು ಮೊದಲ ಬಾರಿಗೆ ಜನಪದ ಸಾಹಿತ್ಯವನ್ನು ಪ್ರಕಟಿಸಿ ಪ್ರಸಾರ, ಪ್ರಚಾರ ಮಾಡುವುದ ರೊಂದಿಗೆ ಕನ್ನಡ ಅಕ್ಷರಲೋಕದೊಳಗೆ ದೇಸೀಕಾವ್ಯಕ್ಕೆ ಉತ್ಕøಷ್ಟ ಸ್ಥಾನ ನೀಡಿದರು. ಕಳೆದ ಶತಮಾನದ ಮೂವತ್ತರ ದಶಕದ ಅರ್ಧಭಾಗವು ಜನಪದ ಸಾಹಿತ್ಯ ಸಂಗ್ರಹ ಕಾರ್ಯದ ಕ್ರಿಯಾಶೀಲ ವರ್ಷಗಳಾಗಿ ಕನ್ನಡ ಜನಪದ ಸಾಹಿತ್ಯ ಇತಿಹಾಸದಲ್ಲಿ ದಾಖಲಾದುದು. ಪ್ರತಿ ಎರಡು ವರ್ಷಕ್ಕೊಮ್ಮೆ ಒಂದರಂತೆ ಒಂದೊಂದು ವಿಶಿಷ್ಟ ಜನಪದ ಸಂಕಲನಗಳನ್ನು ಕೊಟ್ಟ ‘ಹಲಸಂಗಿ ಗೆಳೆಯರು’ ಮೊದಲ ಬಾರಿಗೆ ಕನ್ನಡ ದೇಸೀಕಾವ್ಯದ ಅಪುರ್ವ ಪ್ರವೇಶವನ್ನು ಸಾರಿದರು. ಗರತಿಯ ಹಾಡು(1931), ಜೀವನ ಸಂಗೀತ(1933)ಗಳಂತೆ 'ಮಲ್ಲಿಗೆ ದಂಡೆ'(1935) ಕೃತಿಯೂ ಜನಪದ ಗೀತ ಸಂಕಲನವಾಗಿ ಕನ್ನಡ ಜನಪದ ಸಾಹಿತ್ಯಕ್ಕೆ ತನ್ನ ಅಪರೂಪದ ಕೊಡುಗೆ ನೀಡಿತು. ಈ ಬಗೆಯ ಕಾರ್ಯದಲ್ಲಿ ಲಾವಣಿಕಾರರ, ಗರತಿಯರ ಹಾಡುಗಳಿಗೆ ಪ್ರಭಾವಿತರಾಗಿದ್ದ ಮಧುರಚೆನ್ನ, ಪಿ.ಧೂಲಾ, ಕಾಪಸೆ ರೇವಪ್ಪ, ಸಿಂಪಿ ಲಿಂಗಣ್ಣನವರು ಮಾಡಿದ ಸಾಧನೆ ಅಪುರ್ವವಾದುದು. ಹಲಸಂಗಿ, ಚಡಚಣ, ಇಂಡಿ ಮೊದಲಾದ ಪ್ರದೇಶಗಳಲ್ಲಿ ಜನಪ್ರಿಯವಾಗಿದ್ದ ಈ ಹಾಡುಗಳ ಬಗ್ಗೆ 1923ರಲ್ಲಿ ವಿಜಯಪುರ ದಲ್ಲಿ ನಡೆದ 9 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಪನ್ಯಾಸ ನೀಡಿ ಈ ಹಾಡುಗಳ ಖ್ಯಾತಿಯನ್ನು ಸಾರಿದರು. ಡಾ.ಗುರುಲಿಂಗ ಕಾಪಸೆಯವರು 'ಹಲಸಂಗಿ ಹಾಡು'(2000) ಪ್ರಸ್ತಾವನೆಯಲ್ಲಿ [[ಹಲಸಂಗಿ]] ಭಾಗದ ಲಾವಣಿಕಾರರು ಕನ್ನಡ ಕವಿಗಳನ್ನು ಪ್ರಭಾವಿಸಿಕೊಂಡ ಬಗ್ಗೆ ಹೀಗೆ ಬರೆಯುತ್ತಾರೆ. “[[ಹಲಸಂಗಿ]]ಯ ಸುಪ್ರಸಿದ್ದ ಲಾವಣಿಕಾರನಾಗಿದ್ದ ಖಾಜಾಭಾಯಿ. ಡಾ. ಎಂ.ಎಸ್. ಮದಭಾವಿ ಅವರ ಬಬಲಾದಿ ಚಿಕ್ಕಯ್ಯ ಸ್ವಾಮಿಗಳ ಜೀವನ ಮತ್ತು ಕೃತಿ ಸಮೀಕ್ಷೆ ಈ ಮೊದಲಾದ ಸಂಶೋಧನಾ ಪ್ರಬಂಧಗಳು ಕನ್ನಡ ವಚನ ಪರಂಪರೆ, ಧಾರ್ಮಿಕ ನೆಲೆ ಹಾಗೂ ಸಾಧಕರ ಮೇಲೆ ಹೊಸ ಬೆಳಕು ಚೆಲ್ಲಿವೆ. ಜೀವನ ಸಂಗೀತದಲ್ಲಿ ಸಂಗ್ರಹಿತವಾದ ಲಾವಣಿಗಳು ಮೂಲ ಕವಿಗಳಿಂದಲೇ ಪಡೆದವುಗಳಲ್ಲ. ಆಗಿನ ಕಾಲದ ಬೇರೆ ಬೇರೆ ಹಾಡುಗಾರರಿಂದ ದೊರಕಿಸಿದಂತಹವು. ಸಂಗ್ರಹಕಾರರು ತಿಳಿಸಿರುವಂತೆ ಲಾವಣಿಕಾರ ಕುಬ್ಬಣ್ಣನವರ ಮಕ್ಕಳಾದ ವೀರಭದ್ರಪ್ಪನವರು, ವಿಶೇಷವಾಗಿ ಹಲಸಂಗಿಯವರೇ ಆದ ಓಲೇಕಾರ ರಾಮಚಂದ್ರಪ್ಪನವರು ಲಾವಣಿಗಳನ್ನು ಹೇಳಿ ಕೊಟ್ಟಿದ್ದಾರೆ. ಓಲೇಕಾರ ರಾಮಚಂದ್ರಪ್ಪನವರು ಆ ಕಾಲದ ಸುಪ್ರಸಿದ್ದ ಹಾಡುಗಾರರು. ಈತನ ಕಂಚಿನ ಕಂಠ ಎಂಥವರನ್ನು ಆಕರ್ಷಿಸುತ್ತಿತ್ತು, ಬೆರಗುಗೊಳಿಸುತ್ತಲಿತ್ತು. 1936 ರಲ್ಲಿ ರಾಮಕೃಷ್ಣ ಪರಮಹಂಸರ ಜನ್ಮ ಶತಮಾನೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಹಲಸಂಗಿಗೆ ಆಗಮಿಸಿದ್ದ ಶಿವರಾಮ ಕಾರಂತರು ಓಲೇಕಾರ ರಾಮಚಂದ್ರನಿಂದ ಲಾವಣಿಗಳನ್ನು ಕೇಳಿ ತಮ್ಮನ್ನು ತಾವೇ ಮರೆತರು. ಅಷ್ಟೇ ಅಲ್ಲ ಆತನನ್ನು ತಮ್ಮ ಪುತ್ತೂರಿಗೂ ಕರಿಸಿ, ಹಾಡಿಸಿ, ಕೇಳಿ ಸಂತೋಷಪಟ್ಟರು. ಈ ವಿಷಯವನ್ನು ಕಾರಂತರೇ ತಮ್ಮ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ. ರಾಮಚಂದ್ರನ ಲಾವಣಿಗಳನ್ನು ಕೇಳಲು ಆ ದಿನ ಕಲೆತ ಹಿಂದೂ - ಮುಸಲ್ಮಾನರ ಒಕ್ಕೂಟವು ನನ್ನ ಸ್ಮರಣೆಯಲ್ಲಿ ಬಹಳ ಕಾಲ ಇತ್ತು. ನಾನು ಮುಂದೊಮ್ಮೆ ಅವನನ್ನು ನಮ್ಮ ಊರಿಗೂ ಕರೆಯಿಸಿಕೊಂಡು ಹಾಡಿಸಿ ಕೇಳಿದ್ದೆ. ಒಮ್ಮೆ ಅವನಿಂದ ನಮ್ಮ ಶಾಲೆಯ ಹುಡುಗರಿಗೂ ಲಾವಣಿಗಳನ್ನು ಕಲಿಸುವ ಏರ್ಪಾಡು ಮಾಡಿದ್ದೆ. ಇದು ಅಂದಿನ ಹಲಸಂಗಿ ಲಾವಣಿ ಹಾಡುಗಾರನ ಅಗ್ಗಳಿಕೆಯನ್ನು ಸೂಚಿಸುತ್ತದೆ. ಓಲೇಕಾರ ರಾಮಚಂದ್ರನಂತೆ ಓಲೇಕಾರ ಮಾದಣ್ಣನೂ ಲಾವಣಿಗಳನ್ನು ಸೊಗಸಾಗಿ ಹಾಡುತ್ತಿದ್ದನು. ಮಧುರಚೆನ್ನರ ಆತ್ಮೀಯ ಗೆಳೆಯನಾದ ಈತನಿಂದ ಆ ಮುಂದಿನ ತಲೆಮಾರಿನವರು ಲಾವಣಿಗಳನ್ನು ಕೇಳಿ ಸಂತೋಷಪಟ್ಟಿದ್ದಾರೆ. ಹಲಸಂಗಿಯ ಗಾಢ ಸಂಬಂಧ ಹೊಂದಿದ್ದ ವರಕವಿ ದ.ರಾ.ಬೇಂದ್ರೆಯವರ ‘ಸಚ್ಚಿದಾನಂದ’ ದಂಥ ಕವಿತೆಗಳು ಲಾವಣಿಯ ಲಯವನ್ನು ಅಳವಡಿಸಿಕೊಂಡಿದ್ದನ್ನು ಗಮನಿಸಬಹುದು.” [[ಹಲಸಂಗಿ]] ಗೆಳೆಯರು ಕೈಗೊಂಡ ಆ ಸಂದರ್ಭದ ಜಾನಪದ ಸಂಗ್ರಹ, ಸಂಪಾದನೆ ಪ್ರಚಾರ ಕಾರ್ಯ ಜನಮುಖಿ ಸಾಹಿತ್ಯಕ್ಕೆ ಒಂದು ಬಗೆಯಲ್ಲಿ ವ್ಯಾಪಕತೆ ತಂದಿತು. ಮೊದಲ ಬಾರಿಗೆ ಜಾನ್ ಫೇತ್ವುನಲ್ ಸಂಗ್ರಹಿಸಿದ್ದ ಆಯ್ದ ಲಾವಣಿಗಳು ‘ಇಂಡಿಯನ್ ಎಂಟಿಕ್ವೆರಿ’ 1885-1888ರಲ್ಲಿ ಪ್ರಕಟವಾಗಿದ್ದವು. ಆದರೆ ಇವುಗಳಿಗೆ ಕನ್ನಡ ದಲ್ಲಿ ವ್ಯಾಪಕತೆ ತಂದುಕೊಟ್ಟ ಸಾಧನೆ ಹಲಸಂಗಿ ಗೆಳೆಯರಿಗೆ ಸಲ್ಲುತ್ತದೆ. ಪಿ.ಧೂಲಾ ಸಾಹೇಬ ಮತ್ತು ಸಿಂಪಿ ಲಿಂಗಣ್ಣನವರ ‘ಜೀವನ ಸಂಗೀತ’ ಲಾವಣಿಗಳ ಮೊದಲ ಸಂಗ್ರಹವಾಗಿದೆ. 1919ರಲ್ಲಿ ಜರುಗಿದ 5 ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹನುಮಂತಗೌಡರು ‘ಲಾವಣಿಗಳು’ ಎಂಬ ವಿಷಯವಾಗಿ ಒಂದು ಲೇಖನ ಓದಿ ‘ಹೈದರಾಬಾದಿನ ಲಾವಣಿ ಪದ’ ಎಂಬ ನಾಲ್ಕು ಪುಟಗಳ ಲಾವಣಿ ಕೊಟ್ಟಿದ್ದಾರೆ. ಅನಂತರ 1923ರಲ್ಲಿ ವಿಜಯಪುರ ದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಹಳ್ಳಿಯ ಹಾಡುಗಳು’ ಎಂಬ ಲೇಖನವನ್ನೋದಿದ ಮಧುರಚೆನ್ನರು ಆ ಲೇಖನದಲ್ಲಿ ಒಂದು ಲಾವಣಿಯನ್ನೇ ಉದಾಹರಿಸಿದ್ದಾರೆ. ಅದೇ ಸಮ್ಮೇಳನದಲ್ಲಿ ಪಿ.ಧೂಲಾ ಸಾಹೇಬರು ‘ಲಾವಣಿಯ ಲಾವಣ್ಯ’ ಎಂಬ ಲೇಖನವನ್ನೋದಿದ್ದುದು ಒಂದು ಉಲ್ಲೇಖನೀಯ ಅಂಶವಾಗಿದೆ. 1925ರಲ್ಲಿ ಮಾಸ್ತಿಯವರು ‘ಕನ್ನಡ ಲಾವಣಿ ಸಾಹಿತ್ಯ’ ಎಂಬ ಲೇಖನವನ್ನು ಸಾಹಿತ್ಯ ಪರಿಷತ್ ಪತ್ರಿಕೆಯಲ್ಲಿ ಬರೆದರು. ಹೀಗೆ ‘ಲಾವಣಿ’ಗಳ ವಿಷಯಕ್ಕೆ ಆಸಕ್ತಿ ಹುಟ್ಟಿಸುವ ಕಾರ್ಯವೇನೋ ನಡೆಯಿತು. ಆದರೆ ಯಾರೂ ಒಂದು ಸಂಗ್ರಹವನ್ನು ಕೊಡುವ ಸಾಹಸ ಮಾತ್ರ ಮಾಡಲಿಲ್ಲ. ಅದನ್ನು ಮೊಟ್ಟಮೊದಲಿಗೆ ಮಾಡಿದವರೆಂದರೆ ಹಲಸಂಗಿ ಗೆಳೆಯರು. ಈ ಮೂಲಕ ಕನ್ನಡ ನವೋದಯ ಕಾವ್ಯದ ಆರಂಭಕ್ಕೆ ಹಲಸಂಗಿ ಕೇಂದ್ರದಿಂದ ನಡೆದ ಈ ಕೆಲಸ ಕನ್ನಡದ ಹೊಸಕಾವ್ಯವನ್ನು ರೂಪಿಸುವಲ್ಲಿ ಎಲ್ಲ ಬಗೆಯ ಅವಕಾಶಗಳನ್ನು ಸಜ್ಜು ಮಾಡಿಕೊಟ್ಟಿತು. ಕನ್ನಡ ಜನಪದ ಗೀತ ಸಂಕಲನ ಮೊಟ್ಟಮೊದಲ ಕೃತಿಯಾದ ‘ಗರತಿಯ ಹಾಡು’,ಇದರಂಥದು ಇನ್ನೊಂದಿಲ್ಲವೆನ್ನುವಷ್ಟು ಅದ್ವಿತೀಯವಾದುದು. ಇದು ಕನ್ನಡ ಕಾವ್ಯ ಕ್ಷೇತ್ರದಲ್ಲಿ ಉಂಟು ಮಾಡಿದ ತೀವ್ರತರವಾದ ಸೆಳೆತ ದಾಖಲಾರ್ಹವಾದುದು. ಹಲಸಂಗಿ, ಚಡಚಣ, ಸಾಲೋಟಗಿ, ಇಂಡಿ ಮೊದಲಾದ ಈ ಪರಿಸರದ ಹಳ್ಳಿಗಳಲ್ಲಿ ಜನಪದ ಹಾಡುಗಳನ್ನು ದಣಿವಿಲ್ಲದೆ ಹಾಡುವ ಹೆಣ್ಣು ಮಕ್ಕಳನ್ನು ಮುಂದೆ ಕುಳ್ಳಿರಿಸಿಕೊಂಡು ಹಲಸಂಗಿ ಗೆಳೆಯರು ಹಾಡಿಸಿ ಬರೆದುಕೊಂಡರು. ಹೀಗೆ ರೂಪಿತವಾದುದೇ ‘ಗರತಿಯ ಹಾಡು.’ ಇದರ ಸಂಗ್ರಾಹಕರು ಹಲಸಂಗಿಯ ಚೆನ್ನಮಲ್ಲಪ್ಪ, ಲಿಂಗಪ್ಪ, ರೇವಪ್ಪ ಮೊದಲಾದ ಗೆಳೆಯರು. ಅಂದರೆ ಮಧುರಚೆನ್ನ, ಸಿಂಪಿ ಲಿಂಗಣ್ಣ, ರೇವಪ್ಪ ಕಾಪಸೆ ಅವರು. ಹಲಸಂಗಿ ಗೆಳೆಯರ ಜನಪದ ಕಾರ್ಯವೇ ಒಂದು ಮಾದರಿಯದು. ಆ ಗೆಳೆಯರಲ್ಲೊಬ್ಬರಾದ ಕಾಪಸೆ ರೇವಪ್ಪನವರ ಈ ಕಾರ್ಯ ಇನ್ನೂ ವಿಶೇಷವಾದುದು. ಈ ಸಂಗ್ರಹಕ್ಕೆ ಬರೆದ ಮಧುರಚೆನ್ನರ ಟಿಪ್ಪಣಿಗಳು ಕೂಡ ಅಭ್ಯಾಸ ಪುರ್ಣವಾಗಿದ್ದು ಜನಪದ ಸಾಹಿತ್ಯ ಸಂಗ್ರಹ ಮಾಡುವವರಿಗೆ ಮಾರ್ಗದರ್ಶಕವಾಗಿವೆ. ಜೊತೆಗೆ ಹೊಸಕಾವ್ಯ ರಚನಾಕಾರರಿಗೆ ಅಪರೂಪದ ಮಾದರಿಯಾಗಿ ಗುರುತಿಸಿಕೊಂಡಿದೆ. ‘ಮಲ್ಲಿಗೆ ದಂಡೆ’ಯ ಹಾಡುಗಳಲ್ಲಂತೂ ಛಂದೋವೈವಿಧ್ಯ ಅಚ್ಚರಿಗೊಳಿಸುವಂತಿದೆ. ತ್ರಿಪದಿಯ ಹಲವಾರು ರೂಪ ಭೇದಗಳ ಜೊತೆಗೆ ರಗಳೆ ಸಾಂಗತ್ಯಗಳನ್ನು ಹೋಲುವ ಹಾಗೂ ದ್ವಿಪದಿ, ಚೌಪದಿ ಭೋಗ ಷಟ್ಪದಿಯಂಥ ಶಿಷ್ಟ ಕಾವ್ಯಕ್ಕೆ ಸೇರಿದ ಅನೇಕ ಛಂದೋ ರೂಪಗಳ ಬಳಕೆ ಇಲ್ಲಿ ಕಂಡುಬರುತ್ತದೆ. ಇದು ಯಾವುದನ್ನೂ ಜನಪದ ಕವಿಗಳು ಅಭ್ಯಾಸ ಮಾಡದೇ ಬರೆದರೆಂದು ಭಾವಿಸುವುದು ಒಟ್ಟಿನಲ್ಲಿ ಕಾವ್ಯ ರಚನೆಯ ತತ್ವಕ್ಕೇ ವಿರುದ್ಧವಾಗಿದೆ. ಹೀಗೆ ಸಹಜವಾಗಿ ಬರುವ ಜನಪದ ಗೀತೆಗಳು ಸಾಹಿತ್ಯಿಕ ಅಂಶವನ್ನು ಪ್ರಧಾನವಾಗಿ ಹೊಂದಿರುವುದು ಅವುಗಳ ಶ್ರೇಷ್ಠತೆಯನ್ನು ಗುರುತಿಸುವಂತೆ ಮಾಡುತ್ತದೆ. ‘ಹಳ್ಳಿಗರ ಹಾಡು ಗಳು ಎಷ್ಟು ಮನೋಹರವಾಗಿರಬಲ್ಲವು ಅವುಗಳನ್ನು ಕಟ್ಟಿದವರೆಲ್ಲ ವ್ಯುತ್ಪತ್ತಿಯುಳ್ಳವರೆಂದಾಗಲಿ, ಸತತವಾಗಿ ಅಭ್ಯಾಸ ಮಾಡಿದವರೆಂದಾಗಲಿ ಯಾರು ಹೇಳಬಲ್ಲರು? ಎಂಬ ಅಭಿಪ್ರಾಯಕ್ಕೆ ಬರುವ ತೀನಂಶ್ರೀ ಅವರು ಜನಪದರ ಕಾವ್ಯದ ಹುಟ್ಟಿನ ಸಹಜತೆಯನ್ನು ತೋರುತ್ತಾರೆ. ಒಟ್ಟಾರೆ ಹಲಸಂಗಿ ಗೆಳೆಯರ ಬಳಗದ ಕವಿಗಳು ಜನಪದ ಗೀತೆಗಳ ಸಂಗ್ರಹ ಸಂಪಾದನೆಯಲ್ಲಿ ತೋರಿದ ಕಾಳಜಿಯಿಂದ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಜನಪದ ಸಾಹಿತ್ಯದ ಸಮೃದ್ಧತೆಗೆ ಸಾಕ್ಷಿಯಾಯಿತು. ==ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು== ವಿಜಯಪುರ ನಗರದಲ್ಲಿ ಈ ಹಿಂದೆ (90 ವರ್ಷಗಳ ಹಿಂದೆ ) 1923ರಲ್ಲಿ ಪ್ರಥಮವಾಗಿ ಅಖಿಲ ಭಾರತ 9ನೇ ಕನ್ನಡ ಸಾಹಿತ್ಯ ಸಮ್ಮೇಳನವು ಸಿದ್ದಾಂತಿ ಶಿವಶಂಕರ ಶಾಸ್ತ್ರಿಯವರ ಅಧ್ಯಕ್ಷತೆಯಲ್ಲಿ ಜರುಗಿತ್ತು. ನಂತರ ದ್ವೀತಿಯವಾಗಿ ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನವು [[ಕೊ.ಚನ್ನಬಸಪ್ಪ]]ರವರ ಅಧ್ಯಕ್ಷತೆಯಲ್ಲಿ 9, 10, 11 ಫೆಬ್ರುವರಿ 2013ರಂದು ಸೈನಿಕ ಶಾಲೆಯ ಆವರಣದಲ್ಲಿ ಜರುಗಿತು. <big>ವಿಜಯಪುರ ನಗರದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" | ಕ್ರ.ಸಂ. | width="50" | ವರ್ಷ | width="150" | ಸ್ಥಳ | width="200" | ಅಧ್ಯಕ್ಷತೆ |- valign="bottom" |9 |1923 |ವಿಜಯಪುರ |[[ಸಿದ್ಧಾಂತಿ ಶಿವಶಂಕರ ಶಾಸ್ತ್ರಿ]] |- valign="bottom" |79 |2013 |ವಿಜಯಪುರ |[[ಕೋ.ಚನ್ನಬಸಪ್ಪ]] |} ವಿಜಯಪುರ ಜಿಲ್ಲೆಯ ಸಾಹಿತಿಗಳು ಬೇರೆ ಸ್ಠಳಗಳಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅವರು [[ಸಿಂಪಿ ಲಿಂಗಣ್ಣ]], [[ಶ್ರೀರಂಗ]] ಮತ್ತು [[ಫ.ಗು.ಹಳಕಟ್ಟಿ]]. {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" | ಕ್ರ.ಸಂ. | width="50" | ವರ್ಷ | width="150" | ಸ್ಥಳ | width="200" | ಅಧ್ಯಕ್ಷತೆ |- valign="bottom" |12 |1926 |[[ಬಳ್ಳಾರಿ]] |[[ಫ.ಗು.ಹಳಕಟ್ಟಿ]] |- valign="bottom" |38 |1956 |[[ರಾಯಚೂರು]] |[[ಶ್ರೀರಂಗ]] |- valign="bottom" |62 |1993 |[[ಕೊಪ್ಪ್ಪಳ]] |[[ಸಿಂಪಿ ಲಿಂಗಣ್ಣ]] |} ==ವೃತ್ತ ಪತ್ರಿಕೆ== ವಿಜಯಪುರ ಜಿಲ್ಲೆಯಲ್ಲಿ ವೈಭವ ಮತ್ತು ಉದಯ ಕರ್ನಾಟಕ ಎಂಬ ವೃತ್ತ ಪತ್ರಿಕೆಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಕಟಗೊಳ್ಳುತ್ತಿದ್ದವು. * ಬಹುಜನ ನಾಯಕ * ಗುಮ್ಮಟ ನಗರಿ ==ಪ್ರಶಸ್ತಿ (ಪುರಸ್ಕಾರ)ಗಳು== <big>ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು</big> {{col-begin}} {{col-break}} * ಪ್ರೊ.ಎನ್.ಜಿ.ಕರೂರ * [[ಎಂ.ಎಂ.ಕಲ್ಬುರ್ಗಿ]] {{col-break}} * [[ಶಶಿಕಲಾ ವೀರಯ್ಯಸ್ವಾಮಿ]] * [[ಅರವಿಂದ ಮಾಲಗತ್ತಿ]] {{col-break}} * ಗೋಪಾಲ ಪ್ರಹ್ಲಾದರಾವ ನಾಯಕ * ಈಶ್ವರಚಂದ್ರ ಚಿಂತಾಮಣಿ {{col-break}} * ಪ್ರೊ. ಬಿ.ಆರ್. ಪೊಲೀಸ್ ಪಾಟೀಲ್ * ಡಾ ಶಿವಾಹಳಿ {{col-break}} * ಪ್ರೊ. ಶಿವರುದ್ರ ಕಲ್ಲೋಳಕರ್ * ಶಾಂತಿ ಕುಟೀರ {{col-end}} <big>ರಾಷ್ಟ್ರ ಪ್ರಶಸ್ತಿ ಶಿಕ್ಷಕ ಪುರಸ್ಕೃತರು</big> * [[ಸಿಂಪಿ ಲಿಂಗಣ್ಣ]] <big>ಕರ್ನಾಟಕ ಸಾಹಿತ್ಯ ಅಕಾಡಮೆ ಪ್ರಶಸ್ತಿ ಪುರಸ್ಕೃತರು</big> * [[ಸಿಂಪಿ ಲಿಂಗಣ್ಣ]] * [[ಶಶಿಕಲಾ ವೀರಯ್ಯಸ್ವಾಮಿ]] <big>ಪಂಪ ಪ್ರಶಸ್ತಿ ಪುರಸ್ಕೃತರು</big> * [[ಎಂ.ಎಂ.ಕಲ್ಬುರ್ಗಿ]] <big>ಕೇಂದ್ರ ಸಾಹಿತ್ಯ ಅಕಾಡಮೆ ಪ್ರಶಸ್ತಿ ಪುರಸ್ಕೃತರು</big> * [[ಎಂ.ಎಂ.ಕಲ್ಬುರ್ಗಿ]] <big>ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಪುರಸ್ಕೃತರು</big> * [[ಶಶಿಕಲಾ ವೀರಯ್ಯಸ್ವಾಮಿ]] <big>ಕನಕಶ್ರೀ ಪ್ರಶಸ್ತಿ ಪುರಸ್ಕೃತರು</big> * [[ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ]] ==ವಸ್ತು ಸಂಗ್ರಾಲಯಗಳು== * ಪ್ರಾಚ್ಯ ವಸ್ತು ಸಂಗ್ರಾಲಯ, ಗೊಳ್ ಗುಂಬಜ್ ಆವರಣ, ವಿಜಯಪುರ. * ರೈಲ್ವೆ ವಸ್ತು ಸಂಗ್ರಾಲಯ, ವಿಜಯಪುರ * ವೈಜ್ಞಾನಿಕ ವಸ್ತು ಸಂಗ್ರಾಲಯ, ವಿಜಯಪುರ * ಗೊಂಬೆಗಳ ವಸ್ತು ಸಂಗ್ರಾಲಯ, ವಿಜಯಪುರ ==ನಾಟ್ಯ (ನಾಟಕ) ಸಂಘಗಳು== ವಿಜಯಪುರ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ನಾಟಕ ಸಂಘಗಳಿವೆ. * ಶ್ರೀ ಖಾಸ್ಗತೇಶ್ವರ ನಾಟ್ಯ ಸಂಘ, ತಾಳಿಕೋಟ, ವಿಜಯಪುರ. * ಶ್ರೀ ಘನಮಠೇಶ್ವರ ನಾಟ್ಯ ಸಂಘ, ಕುಂಟೋಜಿ, ಮುದ್ದೇಬಿಹಾಳ, ವಿಜಯಪುರ. * ಶ್ರೀ ವೀರೇಶ್ವರ ನಾಟ್ಯ ಸಂಘ, ನಾಲತವಾಡ, ಮುದ್ದೇಬಿಹಾಳ, ವಿಜಯಪುರ. ==ವಿಜ್ಞಾನ== [[ಭಾಸ್ಕರಾಚಾರ್ಯ]]ರು ವಿಜಯಪುರ ಜಿಲ್ಲೆಯ ಗಣಿತಜ್ಞರು. [[ಭಾಸ್ಕರಾಚಾರ್ಯ]]ರು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಬಳಿ ಬಿಜ್ಜಡಬೀಡ ಎಂಬಲ್ಲಿ ಜನಿಸಿದ. ಇವನ ಕಾಲಘಟ್ಟ ಕ್ರಿ ಶ 1114. ತಂದೆ ಮಹೇಶ್ವರೋಪಾಧ್ಯಾಯ. ತಂದೆಯೂ ಗಣಿತಜ್ಞ. ಅವರಿಂದಲೇ ಮೊದಲ ಪಾಠ. ಭಾಸ್ಕರಾಚಾರ್ಯ ಉಜ್ಜಯಿನಿಯ ಖಗೋಳಶಾಸ್ತ್ರ ಕೇಂದ್ರದಲ್ಲಿ ಮುಖ್ಯಸ್ಥನಾದನು. ಅಲ್ಲಿ [[ವರಾಹಮಿಹಿರ]] ಮತ್ತು [[ಬ್ರಹ್ಮಗುಪ್ತ|ಬ್ರಹ್ಮಗುಪ್ತರ]] ಗಣಿತ ಸಂಪ್ರದಾಯವನ್ನು ಮುಂದುವರೆಸಿದನು. ದಶಮಾನ ಪದ್ದತಿ ಹಾಗೂ ಆಧುನಿಕ [[ಬೀಜಗಣಿತ]]ದಲ್ಲಿ ಉಪಯೋಗಿಸಲ್ಪಡುವ ಅಕ್ಷರಪದ್ದತಿಯನ್ನು ಮೊದಲಿಗೆ ಬಳಕೆಗೆ ತಂದವರು ಇವರು. ಇವರು ಒಟ್ಟು ಆರು ಗ್ರಂಥಗಳನ್ನು ರಚಿಸಿದರು. ಸಿದ್ಧಾಂತ ಶರೋಮಣಿ ಎಂಬುದು ಖಗೋ-ಗಣಿತದ ಗ್ರಂಥ. ಇದರಲ್ಲಿ ಆಕಾಶ, ಸೂರ್ಯ, ಚಂದ್ರ ಹಾಗು ಗ್ರಹಗಳ ಸಂಪೂರ್ಣ ವಿವರಣೆ ಇದೆ. 'ಲೀಲಾವತಿ' ಎಂಬುದು ತನ್ನ ಮಗಳ ವಿನೋದಕ್ಕಾಗಿ ಬರೆದುದೆಂದು ಹೇಳಲಾಗುತ್ತಿದೆಯಾದರೂ ಅಂಕ ಗಣಿತವೇ ಇದರ ಜೀವಾಳ. ಈಗಿನ ಕ್ಯಾಲಕುಲಸ್ ಗಣಿತದ ಮೂಲ ತತ್ವ. ದಶಮಾಂಶ ಪದ್ಧತಿಯನ್ನು ಈತನೇ ಅಭಿವೃದ್ಧಿಪಡಿಸಿದನೆಂದು ನಂಬಲಾಗಿದೆ. ಕ್ರಿ ಶ 1185ರಲ್ಲಿ ಮರಣಹೊಂದಿದ. ಭಾಸ್ಕರಾಚಾರ್ಯ (1114 - 1185), ಅಥವಾ ಎರಡನೆಯ ಭಾಸ್ಕರ, ಭಾರತದ ಗಣಿತಜ್ಞ ಹಾಗೂ ಖಗೋಳ ಶಾಸ್ತ್ರಜ್ಞ. [[ಕರ್ನಾಟಕ|ಕರ್ನಾಟಕದ]] ವಿಜಯಪುರದ ಬಳಿ ಬಿಜ್ಜಡ ಬೀಡ ಎಂಬಲ್ಲಿ ಜನಿಸಿದ ಭಾಸ್ಕರಾಚಾರ್ಯ ಉಜ್ಜಯಿನಿಯ ಖಗೋಳಶಾಸ್ತ್ರ ಕೇಂದ್ರದಲ್ಲಿ ಮುಖ್ಯಸ್ಥನಾದನು. ಅಲ್ಲಿ ವರಾಹಮಿಹಿರ ಮತ್ತು [[ಬ್ರಹ್ಮಗುಪ್ತ|ಬ್ರಹ್ಮಗುಪ್ತರ]] ಗಣಿತ ಸಂಪ್ರದಾಯವನ್ನು ಮುಂದುವರೆಸಿದನು. ದಶಮಾನ ಪದ್ದತಿ ಹಾಗೂ ಆಧುನಿಕ [[ಬೀಜಗಣಿತ]]ದಲ್ಲಿ ಉಪಯೋಗಿಸಲ್ಪಡುವ ಅಕ್ಷರಪದ್ದತಿಯನ್ನು ಮೊದಲಿಗೆ ಬಳಕೆಗೆ ತಂದವರು ಇವರು. <big>ಭಾಸ್ಕರಾಚಾರ್ಯನ ಮುಖ್ಯಕೃತಿಗಳು:</big> * <big>ಲೀಲಾವತಿ</big> (ಮುಖ್ಯವಾಗಿ ಅಂಕಗಣಿತದ ಬಗ್ಗೆ, ತನ್ನ ಮಗಳ ಮನೋರಂಜನೆಗಾಗಿ ಬರೆದದ್ದೆಂದು ಹೇಳಲಾಗುತ್ತದೆ). * <big>ಬೀಜಗಣಿತ</big> * <big>ಸಿದ್ಧಾಂತಶಿರೋಮಣಿ</big> ಇದರಲ್ಲಿ ಎರಡು ಭಾಗಗಳಿವೆ: * <big>ಗೋಳಾಧ್ಯಾಯ</big> * <big>ಗ್ರಹಗಣಿತ</big> <big>ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು</big> ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಉಪ ಕಚೇರಿಯು ವಿಜಯಪುರ ನಗರದಲ್ಲಿದೆ. ==ತಂತ್ರಜ್ಞಾನ== <big>ವಿಜಯಪುರ ಕೃಷಿ ಹವಾಮಾನ ಸೇವೆಗಳು</big> ಇದು ಒಂದು ಆಧುನಿಕ ಉಪಕರಣವಾಗಿದ್ದು ಕೃಷಿ ಮಹಾವಿದ್ಯಾಲಯದ ಆವರದಲ್ಲಿ ಸ್ಥಾಪಿಸಲಾಗಿದೆ. ವಿಜಯಪುರ ಜಿಲ್ಲೆಯ ಕೃಷಿ ಹವಾಮಾನ ಸೇವೆಗಳನ್ನು ಒದಗಿಸುತ್ತದೆ. <big>ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ</big> ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಉಪ ಕಚೇರಿಯು ವಿಜಯಪುರ ನಗರದಲ್ಲಿದೆ. ==ಹೋಟೆಲುಗಳು== ವಿಜಯಪುರ ಜಿಲ್ಲೆಯಲ್ಲಿ ಒಟ್ಟು 50ಕ್ಕೂ ಹೆಚ್ಚು ಹೋಟೆಲುಗಳಿವೆ. {{col-begin}} {{col-break}} * ಶಶಿನಾಗ ರೆಸಿದೆನ್ಸಿ ಹೊಟೇಲ್, ವಿಜಯಪುರ * ಹೋಟೆಲ ಕಾಮತ್, ವಿಜಯಪುರ * ಹೋಟೆಲ ಅಶೋಕ, ವಿಜಯಪುರ * ಮಧುವನ ಹೊಟೇಲ್, ವಿಜಯಪುರ * ಪ್ಲಿಜಂಟ ಸ್ಟೆ ಹೊಟೇಲ್, ವಿಜಯಪುರ * ಕನಿಷ್ಕ ಇಂಟರನ್ಯಾಶನಲ್ ಹೊಟೇಲ್, ವಿಜಯಪುರ * ನವರತ್ನ ಇಂಟರನಾಶನಲ್ ಹೊಟೇಲ್, ವಿಜಯಪುರ * ಪರ್ಲ ಹೊಟೇಲ್, ವಿಜಯಪುರ * ಮಯೂರ ಆದಿಲ್ ಶಾಹಿ ಹೊಟೇಲ್, ವಿಜಯಪುರ * ಮೆಘರಾಜ ಹೊಟೇಲ್, ವಿಜಯಪುರ * ಸಾಗರ ಹೊಟೇಲ್, ವಿಜಯಪುರ * ಪಾರೆಖಾ ಹೊಟೇಲ್, ವಿಜಯಪುರ * ಬ್ಲೂ ಡೈಮಂಡ ಹೊಟೇಲ್, ವಿಜಯಪುರ * ಬಸವ ರೆಸಿಡೆನ್ಸಿ ಹೊಟೇಲ್, ವಿಜಯಪುರ * ಗೊಲ್ಡನ್ ಹೈಟ್ಸ್ ಹೊಟೇಲ್, ವಿಜಯಪುರ * ಸನ್ಮಾನ ಹೊಟೇಲ್, ವಿಜಯಪುರ * ಮೈಸೂರ ಹೊಟೇಲ್, ವಿಜಯಪುರ * ಗೊದಾವರಿ ಹೊಟೇಲ್, ವಿಜಯಪುರ * ರತ್ನಾ ಪ್ಯಾಲೇಸ ಹೊಟೇಲ್, ವಿಜಯಪುರ * ಯಾತ್ರಿ ನಿವಾಸ ಹೊಟೇಲ್, ವಿಜಯಪುರ {{col-break}} * ಮಧುವನ ಹೊಟೇಲ್, ವಿಜಯಪುರ * ಟೌನ ಪ್ಯಾಲೇಸ ಹೊಟೇಲ್, ವಿಜಯಪುರ * ಕೊಹಿನೂರ ಹೊಟೇಲ್, ವಿಜಯಪುರ * ರಾಯಲ್ ಹೊಟೇಲ್, ವಿಜಯಪುರ * ಲಲಿತ ಮಹಲ್ ಹೊಟೇಲ್, ವಿಜಯಪುರ * ಹೆರಿಟೇಜ ಹೊಟೇಲ್, ವಿಜಯಪುರ * ಟೂರಿಸ್ಟ ಹೊಟೇಲ್, ವಿಜಯಪುರ * ಮೋಯಿನ್ ಹೊಟೇಲ್, ವಿಜಯಪುರ * ಚೈತನ್ಯ ಹೊಟೇಲ್, ವಿಜಯಪುರ * ಶ್ರೀ ಗೊದಾವರಿ ಲಕ್ಷ್ಮಿ ಹೊಟೇಲ್, ವಿಜಯಪುರ * ವಿಜಾಪುರ ಕೆಫೆ ಹೊಟೇಲ್, ವಿಜಯಪುರ * ತ್ರೀವೇಣಿ ಹೊಟೇಲ್, ವಿಜಯಪುರ * ವಿನಾಯಕ ಹೊಟೇಲ್, ವಿಜಯಪುರ * ರಾಜೇಂದ್ರ ಹೊಟೇಲ್, ವಿಜಯಪುರ * ಉಲ್ಲಾಸ ಹೊಟೇಲ್, ವಿಜಯಪುರ * ಇಂಟರನ್ಯಾಶನಲ್ ಹೊಟೇಲ್, ವಿಜಯಪುರ * ಶೀತಲ ಹೊಟೇಲ್, ವಿಜಯಪುರ * ಸಾಗರ ಹೊಟೇಲ್, ವಿಜಯಪುರ * ರಾಜಧಾನಿ ಹೊಟೇಲ್, ವಿಜಯಪುರ * ಗೋಕುಲ ಹೊಟೇಲ್, ವಿಜಯಪುರ {{col-break}} * ಕೃಷ್ಣ ಹೊಟೇಲ್, ವಿಜಯಪುರ * ಕಪಿಲ್ ಹೊಟೇಲ್, ವಿಜಯಪುರ * ರುಚಿ ಹೊಟೇಲ್, ವಿಜಯಪುರ * ವೀರೇಶ ಹೊಟೇಲ್, ವಿಜಯಪುರ * ಸತ್ಕಾರ ಹೊಟೇಲ್, ವಿಜಯಪುರ * ಭವಾನಿ ಹೊಟೇಲ್, ವಿಜಯಪುರ * ನೀಲಕಮಲ ಹೊಟೇಲ್, ವಿಜಯಪುರ * ತೃಪ್ತಿ ಹೊಟೇಲ್, ವಿಜಯಪುರ * ನೀಲಮ ಹೊಟೇಲ್, ವಿಜಯಪುರ * ನ್ಯೂ ಬೆಂಗಳೂರ ಹೊಟೇಲ್, ವಿಜಯಪುರ * ಶ್ರೀನಿಧಿ ಹೊಟೇಲ್, ವಿಜಯಪುರ * ಸಂದೇಶ ಹೊಟೇಲ್, ವಿಜಯಪುರ * ಪವನ ಹೊಟೇಲ್, ವಿಜಯಪುರ * ಶಾಂತಿನಗರ ಹೊಟೇಲ್, ವಿಜಯಪುರ * ದುರ್ಗಾ ಹೊಟೇಲ್, ವಿಜಯಪುರ * ಶಂಕರ ಹೊಟೇಲ್, ವಿಜಯಪುರ * ಗೂಗಲ್ ಹೊಟೇಲ್, ವಿಜಯಪುರ * ಪ್ರಶಾಂತ ಹೊಟೇಲ್, ವಿಜಯಪುರ {{col-end}} ==ಉಲ್ಲೇಖಗಳು== <References/> ==ದಿಕ್ಕುಗಳು== {{geographic location |Center=ವಿಜಯಪುರ ಜಿಲ್ಲೆ |Southwest= [[ಬಾಗಲಕೋಟೆ ಜಿಲ್ಲೆ]] |Southeast= [[ರಾಯಚೂರು ಜಿಲ್ಲೆ]] |West= [[ಬೆಳಗಾವಿ ಜಿಲ್ಲೆ]] |Northwest=[[ಸಾಂಗಲಿ ಜಿಲ್ಲೆ]] |Northeast=[[ಕಲಬುರಗಿ ಜಿಲ್ಲೆ‎]] |East=[[ಯಾದಗಿರಿ ಜಿಲ್ಲೆ‎]] |North=[[ಸೊಲ್ಲಾಪುರ ಜಿಲ್ಲೆ]] |South=[[ಬಾಗಲಕೋಟೆ ಜಿಲ್ಲೆ]] }} ==ಬಾಹ್ಯ ಸಂಪರ್ಕಗಳು== * [http://www.vijayapura.nic.in/ ವಿಜಯಪುರ ಜಿಲ್ಲೆಯ ಅಧಿಕೃತ ಅಂತರಜಾಲ ತಾಣ] {{Webarchive|url=https://web.archive.org/web/20180827225123/http://www.vijayapura.nic.in/ |date=2018-08-27 }} * [http://www.bijapurcity.mrc.gov.in/ ವಿಜಯಪುರ ಮಹಾನಗರ ಪಾಲಿಕೆಯ ಅಧಿಕೃತ ಅಂತರಜಾಲ ತಾಣ] {{Webarchive|url=https://web.archive.org/web/20160422132943/http://www.bijapurcity.mrc.gov.in/ |date=2016-04-22 }} * [http://rcbijapur.ignou.ac.in/ ವಿಜಯಪುರ ಇಗ್ನೋ ಪ್ರಾದೇಶಿಕ ಕೇಂದ್ರದ ಅಧಿಕೃತ ಅಂತರಜಾಲ ತಾಣ] * [http://kswu.ac.in/ ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಧಿಕೃತ ಅಂತರಜಾಲ ತಾಣ] * [http://164.100.80.171/zpportal/displayDistInfo.aspx?context=districtMap&distCode=1507&talCode=&mod=1 ವಿಜಯಪುರ ಜಿಲ್ಲಾ ಪಂಚಾಯತಿಯ ಅಧಿಕೃತ ಅಂತರಜಾಲ ತಾಣ] {{Webarchive|url=https://web.archive.org/web/20170620091727/http://164.100.80.171/zpportal/displayDistInfo.aspx?context=districtMap&distCode=1507&talCode=&mod=1 |date=2017-06-20 }} * [http://164.100.80.171/tpportal/displayDistTal.aspx?context=districtMap&distCode=1507&talCode=# ವಿಜಯಪುರ ಜಿಲ್ಲೆಯ ಪ್ರತಿ ತಾಲ್ಲೂಕ ಪಂಚಾಯತಿಯ ಅಧಿಕೃತ ಅಂತರಜಾಲ ತಾಣ] {{Webarchive|url=https://web.archive.org/web/20170620091833/http://164.100.80.171/tpportal/displayDistTal.aspx?context=districtMap&distCode=1507&talCode= |date=2017-06-20 }} * [https://districts.ecourts.gov.in/vijayapura ವಿಜಯಪುರ ಜಿಲ್ಲಾ ನ್ಯಾಯಾಲಯಗಳ ಅಧಿಕೃತ ಅಂತರಜಾಲ ತಾಣ] * [http://maps.google.co.in/maps?hl=en&psj=1&bav=on.2,or.r_qf.&bvm=bv.43287494,d.bmk&biw=1024&bih=677&q=bijapur&um=1&ie=UTF-8&hq=&hnear=0x3bc6557d98aa706f:0xedd4a1794e8fe8d2,Bijapur,+Karnataka&gl=in&sa=X&ei=PeA9Ue6gB8HXrQewrYGIBw&ved=0CKIBELY ವಿಜಯಪುರ ಜಿಲ್ಲೆಯ ಗೂಗಲ್ ನಕಾಶೆ] * [http://wikimapia.org/#lang=en&lat=16.835022&lon=75.717087&z=13&m=w ವಿಜಯಪುರ ಜಿಲ್ಲೆಯ ವಿಕಿಮ್ಯಾಪಿಯ ನಕಾಶೆ] {{ಕರ್ನಾಟಕದ ಜಿಲ್ಲೆಗಳು}} {{Refimprove}} {{Interwikineeded}} [[ವರ್ಗ:ಕರ್ನಾಟಕದ ಜಿಲ್ಲೆಗಳು]] 1zu6lkzhbnr6l217n9v5li03gmf7ukn ವಿಜಯಪುರ ಜಿಲ್ಲೆ 0 64761 1376097 1363560 2026-07-01T18:25:50Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376097 wikitext text/x-wiki {{Infobox ಭಾರತದ ಭೂಪಟ | native_name = ವಿಜಯಪುರ| type = town| latd = 16.83 | longd = 75.71| locator_position = right | state_name = ಕರ್ನಾಟಕ | district = [[ವಿಜಯಪುರ]] | leader_title = | leader_name = | altitude = 553| population_as_of = 2011| population_total = 3,27,427| population_density = 265| area_magnitude= sq. km | area_total = 33.05| area_telephone = 08352 | postal_code = 586101| vehicle_code_range = KA-28| sex_ratio = | unlocode = | website = | footnotes = | seat_type = ಜಿಲ್ಲಾಕೇಂದ್ರ | seat = [[ವಿಜಯಪುರ]] }} [[File:ವಿಜಯಪುರ.svg|thumb|ವಿಜಯಪುರ ಜಿಲ್ಲೆಯ ನಕ್ಷೆ]] [[Image:basaveshvara.jpg|thumb|ವಿಶ್ವಗುರು ಮಹಾತ್ಮ ಬಸವಣ್ಣನವರು]] [[ಚಿತ್ರ:Shiva Bijapur.jpg|thumb|ಶಿವನ ವಿಗ್ರಹ]] [[Image:GolGumbaz2.jpg|thumbnail|ಗೋಲ ಗುಂಬಜ್]] [[Image:BasavaOnStamp.jpg|thumb|ಅಂಚೆ ಚೀಟಿ ಮೇಲೆ ಗುರು ಬಸವಣ್ಣನವರ ಭಾವಚಿತ್ರ]] [[File:BarakamanDSC03712.JPG|thumb|ಬಾರಾ ಕಮಾನ್]] [[ಚಿತ್ರ:Ibrahim Rauza, Bijapur.jpg|thumb|ಇಬ್ರಾಹಿಮ್ ರೋಜಾ]] [[ಚಿತ್ರ:Malik-e-Maidan Bijapur.JPG|thumb|ಮಲಿಕ್- ಎ - ಮೈದಾನ ತೋಪು]] [[ಚಿತ್ರ:TAJ BAWDI, BIJAPUR 05.jpg|thumb|ತಾಜ್ ಬೌಡಿ]] ವಿಜಯಪುರ - [[ಕರ್ನಾಟಕ]] ರಾಜ್ಯದ ಒಂದು ಜಿಲ್ಲೆ. [[ವಿಜಯಪುರ]] ನಗರವು ಜಿಲ್ಲೆಯ ಜಿಲ್ಲಾಡಾಳಿತ ಮತ್ತು ಕೇಂದ್ರಸ್ಥಳ. ವಿಜಯಪುರ ನಗರವು [[ಬೆಂಗಳೂರು|ಬೆಂಗಳೂರಿನಿಂದ]] ಉತ್ತರ - ಪಶ್ಚಿಮಕ್ಕೆ 530 ಕಿ.ಮೀ. ದೂರದಲ್ಲಿದೆ. ==ಚರಿತ್ರೆ== [[ಚಿತ್ರ:Basavanna on coin.jpg|thumb|ನಾಣ್ಯದ ಮೇಲೆ ಮಹಾತ್ಮ ಬಸವಣ್ಣ]] ವಿಜಯಪುರದ ಪುರಾತನ ಹೆಸರು ಬಿಜ್ಜನಹಳ್ಳಿ. ಈ ಜಿಲ್ಲೆಯು ಐತಿಹಾಸಿಕ ಸ್ಥಳಗಳಿಂದ ಕೂಡಿದೆ. 10-11 ನೆ ಶತಮಾನಗಳಲ್ಲಿ ಕಲ್ಯಾಣಿ [[ಚಾಲುಕ್ಯ|ಚಾಲುಕ್ಯರಿಂದ]] ಸ್ಥಾಪಿತವಾಯಿತು. 13ನೇ ಶತಮಾನದ ಕೊನೆಯ ಹೊತ್ತಿಗೆ [[ದೆಹಲಿ]]ಯ ಖಿಲ್ಜಿ ಸುಲ್ತಾನರ ಪ್ರಭಾವಕ್ಕೆ ಬಂದ ವಿಜಯಪುರ, ಕ್ರಿ.ಶ. 1347ರಲ್ಲಿ [[ಬೀದರ]]ನ ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಗಾಯಿತು. ಕ್ರಿ.ಶ. 1518 ರಲ್ಲಿ ಬಹಮನಿ ಸುಲ್ತಾನೇಟ್ ಸಾಮ್ರಾಜ್ಯ ಒಡೆದು ಐದು ರಾಜ್ಯಗಳಾಗಿ ಹಂಚಿಹೋಯಿತು. ಆಗ ರೂಪುಗೊಂಡ ರಾಜ್ಯಗಳಲ್ಲಿ ವಿಜಯಪುರವೂ ಒಂದು. ಇದು ಆದಿಲ್ ಶಾಹಿ ಸುಲ್ತಾನರ ರಾಜ್ಯ. ಕ್ರಿ.ಶ. 1686 ರಲ್ಲಿ ಮುಘಲ್ ಸಾಮ್ರಾಜ್ಯದ [[ಔರಂಗಜೇಬ್]] ಈ ಪ್ರದೇಶವನ್ನು ಗೆದ್ದ ನಂತರ ಆದಿಲ್ ಶಾಹಿ ಸುಲ್ತಾನರ ಆಳ್ವಿಕೆ ಕೊನೆಗೊಂಡಿತು. ಕ್ರಿ.ಶ. 1724ರಲ್ಲಿ ವಿಜಯಪುರ [[ಹೈದರಾಬಾದ]]ನ ನಿಜಾಮರ ಆಳ್ವಿಕೆಗೆ ಒಳಪಟ್ಟಿತು. ಕ್ರಿ. ಶ. 1760 ರಲ್ಲಿ ಮರಾಠರಿಂದ ನಿಜಾಮರು ಸೋಲಲ್ಪಟ್ಟಾಗ ವಿಜಯಪುರ ನಿಜಾಮರಿಂದ ಮರಾಠ ಪೇಶ್ವೆಗಳ ಅಳ್ವಿಕೆಗೆ ಒಳಪಟ್ಟಿತ್ತು. ನಂತರ ಕ್ರಿ.ಶ. 1818 ರ 3 ನೆ ಆಂಗ್ಲ-ಮರಾಠಾ ಯುದ್ದದಲ್ಲಿ ಬ್ರಿಟಿಷರಿಂದ ಮರಾಠರು ಸೋಲಲ್ಪಟ್ಟಾಗ ವಿಜಯಪುರ ಮರಾಠರಿಂದ ಬ್ರಿಟಿಷರ ಅಳ್ವಿಕೆಗೆ ಒಳಪಟ್ಟಿತ್ತು. ನಂತರ ವಿಜಯಪುರನ್ನು ಬ್ರಿಟಿಷ ಈಸ್ಟ್ ಇಂಡಿಯಾ ಕಂಪನಿಗೆ ಹಸ್ತಾಂತರಿಸಲಾಯಿತು. ಬಳಿಕ ಸಾತಾರಾ ರಾಜರಿಗೆ ಓಪ್ಪಿಸಲಾಯಿತು. ಕ್ರಿ.ಶ. 1848 ರಲ್ಲಿ ಸಾತಾರಾ ಮತ್ತು ವಿಜಯಪುರನ್ನು [[ಮುಂಬಯಿ]] ಪ್ರಾಂತ್ಯಕ್ಕೆ ಸೇರಿಸಲಾಯಿತು. ಬ್ರಿಟಿಷರಿಂದ ನಿರೂಪಿಸಲ್ಪಟ್ಟ [[ಕಲಾದಗಿ]] ಜಿಲ್ಲೆಗೆ ಈಗಿನ ವಿಜಯಪುರ ಮತ್ತು [[ಬಾಗಲಕೋಟೆ]] ಜಿಲ್ಲೆಗಳು ಸೇರಿಸಲ್ಪಟ್ಟವು. [[ಕಲಾದಗಿ]] ಜಿಲ್ಲಾ ಕೇಂದ್ರವನ್ನು ಕ್ರಿ.ಶ. 1885 ರಲ್ಲಿ ವಿಜಯಪುರಕ್ಕೆ ಜಿಲ್ಲಾಡಳಿತ ಪ್ರದೇಶವಾಗಿ ವರ್ಗಾವಣೆ ಮಾಡಲಾಯಿತು. ತದನಂತರ ಕ್ರಿ.ಶ. 1956 ರಲ್ಲಿ ಆಗಿನ [[ಮೈಸೂರು]] ರಾಜ್ಯಕ್ಕೆ (ಈಗಿನ [[ಕರ್ನಾಟಕ]] ರಾಜ್ಯಕ್ಕೆ) ಸೇರಿಸಲಾಯಿತು. ವಿಜಯಪುರ ನಗರವು ಒಂದು ಕಾಲದಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ ನಗರವಾಗಿತ್ತು. ಪ್ರಸ್ತುತ ವಿಜಯಪುರ ನಗರವು [[ಕರ್ನಾಟಕ]] ರಾಜ್ಯದ 9ನೇ ಅತಿ ದೊಡ್ಡ ನಗರವಾಗಿದೆ. ವಿಜಯಪುರ ನಗರವನ್ನು [[ಕರ್ನಾಟಕ]] ರಾಜ್ಯ ಸರ್ಕಾರವು 2013ರಲ್ಲಿ ವಿಜಯಪುರ ಮಹಾನಗರ ಪಾಲಿಕೆ ಯೆಂದು ಘೋಷಿಸಿದೆ. ಅದು ಸಮುದ್ರಮಟ್ಟದಿಂದ 600 ಮೀಟರ್ ಎತ್ತರದಲ್ಲಿರುವ ಗುಡ್ಡದ ಮೇಲೆ ನಿರ್ಮಿತವಾಗಿದೆ ಮತ್ತು ಅದಕ್ಕೆ ಹೇರಳವಾದ ಅಂತರ್ಜಲದ ಲಭ್ಯತೆ ಇದೆ. ಯುದ್ಧತಂತ್ರದ ದೃಷ್ಟಿಯಿಂದ, ಇವೆರಡೂ ಬಹಳ ಮುಖ್ಯವಾದ ಸಂಗತಿಗಳು. ಈ ನಗರವು ಇಷ್ಟೊಂದು ಸುರಕ್ಷಿತವಾಗಿರುವುದರಿಂದಲೇ, ಇದನ್ನು ಮತ್ತೆ ಮತ್ತೆ ರಾಜಧಾನಿಯಾಗಿ ಆಯ್ಕೆ ಮಾಡಲಾಯಿತು. ವಿಜಯಪುರವು ಏಳನೆಯ ಶತಮಾನದಲ್ಲಿಯೇ ವೈಭವಯುತವಾಗಿತ್ತೆಂದು ತೀರ್ಮಾನಿಸಲು, ಅಲ್ಲಿ ಸಿಕ್ಕಿರುವ ಒಂದು ಶಿಲಾಸ್ತಂಭ ಮತ್ತು ಶಾಸನಗಳು ಹಾಗೂ ಸಾಹಿತ್ಯಕೃತಿಗಳಲ್ಲಿ ದೊರಕಿರುವ ಆಧಾರಗಳು ಬಹಳ ನೆರವು ನೀಡಿವೆ. ಆದರೆ, ಆ ಕಾಲದ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳ ವೈಭವದ ಸಾಕ್ಷಿಯಾಗಿ ಯಾವ ಕುರುಹೂ ಉಳಿದಿಲ್ಲ. ಯೂಸುಫ್ ಆಲಿ ಷಾ, ಬಹಮನಿ ಸಾಮ್ರಾಜ್ಯದಿಂದ ಬಿಡುಗಡೆ ಪಡೆದು ಸ್ವತಂತ್ರ ರಾಜ್ಯವನ್ನು ಸ್ಥಾಪಿಸಲು ತೀರ್ಮಾನಿಸಿದನು. ಹೊಸ ರಾಜಮನೆತನವನ್ನು ಆದಿಲ್ ಶಾಹಿಯೆಂದು ಕರೆಯಲಾಯಿತು. ಅವನು ವಿಜಯಪುರವನ್ನು ತನ್ನ ರಾಜಧಾನಿಯಾಗಿ ಆರಿಸಿಕೊಂಡನು. ಆದಿಲ್ ಶಾಹಿಗೆ ಸೇರಿದ ಅನೇಕ ರಾಜರುಗಳು ವಿಜಯಪುರ ನಗರದ ವಿಭಿನ್ನ ಹಂತಗಳ ಬೆಳವಣಿಗೆಗೆ ಕಾರಣರಾದರು. ಯೂಸುಫ್ ಆಲಿ ಷಾ, ಇಸ್ಮೈಲ್ ಆಲಿ ಷಾ, ಇಬ್ರಾಹಿಂ ಆಲಿ ಷಾ-1, ಆಲಿ ಅದಿಲ್ ಷಾ, ಇಬ್ರಾಹಿಂ ಆಲಿ ಷಾ-2 ಮತ್ತು ಮೊಹಮ್ಮದ್ ಅದಿಲ್ ಷಾ ಅವರು ಆ ರಾಜರಲ್ಲಿ ಪ್ರಮುಖರು. [[ವಿಜಯನಗರ]] ಸಾಮ್ರಾಜ್ಯ, ಮುಘಲ್ ಸಾಮ್ರಾಜ್ಯ ಮತ್ತು ಬಹಮನಿ ಸಾಮ್ರಾಜ್ಯದಿಂದ ಪ್ರತ್ಯೇಕವಾದ ಇತರ ಸುಲ್ತಾನರೊಂದಿಗಿನ ನಿರಂತರವಾದ ಕಲಹವು, ಆದಿಲ್ ಶಾಹಿಯ ಸ್ಥಿರತೆಯನ್ನು ಕುಂದಿಸಿತು. ಕಾಲಕ್ರಮದಲ್ಲಿ, ಮಹಾರಾಷ್ಟ್ರದ ಪೇಶ್ವೆಗಳು ಹಾಗೂ ಹೈದರಾಬಾದಿನ ನಿಜಾಮರು ವಿಜಯಪುರವನ್ನು ಆಕ್ರಮಿಸಿಕೊಂಡರು. ಅಂತಿಮವಾಗಿ, ಬ್ರಿಟಿಷರು ಅದರ ಒಡೆಯರಾಗಿ, ಅದನ್ನು ಮುಂಬಯಿ ಪ್ರೆಸಿಡೆನ್ಸಿಗೆ ಸೇರಿಸಿದರು. ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳಿಗೆ ವಿಜಯಪುರ ಒಳ್ಳೆಯ ನಿದರ್ಶನ. ಅಲ್ಲಿರುವ ಶಿಲ್ಪಗಳನ್ನು ಮಸೀದಿಗಳು, ಸಮಾಧಿಗಳು, ಅರಮನೆಗಳು ಮತ್ತು ಕೋಟೆ ಎಂಬ ನಾಲ್ಕು ವಿಭಾಗಗಳಾಗಿ ವರ್ಗೀಕರಿಸಬಹುದು. ಈಚಿನ ದಿನಗಳಲ್ಲಿ ರೂಪು ತಳೆದಿರುವ ಕೆಲವು ಹಿಂದೂ ದೇವಾಲಯಗಳಿಗೆ, ಕಲೆಯ ದೃಷ್ಟಿಯಿಂದ ಹೆಚ್ಚಿನ ಮಹತ್ವವಿಲ್ಲ. ಈ ಕಿರು ಬರೆಹದಲ್ಲಿ, ವಿಜಯಪುರದ ಪ್ರಮುಖ ಸ್ಮಾರಕಗಳ ಸಂಕ್ಷಿಪ್ತ ಪರಿಚಯ ಮಾತ್ರ ಸಾಧ್ಯ. ಈ ಬರೆಹವನ್ನು ಇಲ್ಲಿಯೇ ಒದಗಿಸಿರುವ ಪುರಕ ಮಾಹಿತಿಗಳಿಂದ ವಿಸ್ತರಿಸಿಕೊಳ್ಳಬೇಕು. ವಿಜಯಪುರದ ಕೋಟೆಯು ಭಾರತದ ಬಹಳ ದೊಡ್ಡ ಕೋಟೆಗಳಲ್ಲಿ ಒಂದು. ದೀರ್ಘ ವೃತ್ತಾಕಾರದ(ಎಲಿಪ್ಟಿಕಲ್) ಈ ಕೋಟೆಯ ಪರಿಧಿಯು ಆರು ಮೈಲಿಗಳಿಗಿಂತಲೂ ಹೆಚ್ಚಾಗಿದೆ. ಕೋಟೆಯ ಗೋಡೆಗಳು ಹೆಚ್ಚು ಕಡಿಮೆ ಐವತ್ತು ಅಡಿ ದಪ್ಪವಾಗಿವೆ. ಅದರ ಎತ್ತರ 20-30 ಅಡಿಗಳು. ಅದರ ಸುತ್ತಲೂ ಮೂವತ್ತರಿಂದ ಐವತ್ತು ಅಡಿಗಳಷ್ಟು ಆಳವಾದ ಕಂದಕವಿದೆ. ಕೋಟೆಯನ್ನು, ಬೇರೆ ಬೇರೆ ವಿನ್ಯಾಸಗಳ 96 ಒರಗುಗಂಬಗಳಿಂದ(ಬ್ಯಾಸ್ಟಿಯನ್)(ಒತ್ತು ಅಟ್ಟಾಲಕ) ಬಲಪಡಿಸಲಾಗಿದೆ. ಇವುಗಳಲ್ಲದೆ, ಕೋಟೆಯ ದ್ವಾರಗಳಲ್ಲಿ ಇನ್ನೂ ಹತ್ತು ಒರಗುಗಂಬಗಳಿವೆ. ಕೋಟೆಯೊಳಗೆ ಪ್ರವೇಶಿಸಲು ಐದು ಬಾಗಿಲುಗಳಿವೆ. ಅವುಗಳನ್ನು ಮೆಕ್ಕಾ ದರ್ವಾಜಾ, ಶಾಹಪುರ ದರ್ವಾಜಾ, ಬಹಮನೀ ದರ್ವಾಜಾ, ಆಲಿಪುರ ದರ್ವಾಜಾ ಮತ್ತು ಮನಗೋಳೀ ದರ್ವಾಜಾ(ಫತೇ ದರ್ವಾಜಾ) ಎಂಬ ಹೆಸರುಗಳಿಂದ ಗುರುತಿಸಲಾಗಿದೆ. ಈ ಕೋಟೆಯ ಇತಿಹಾಸದಲ್ಲಿಯೇ ಇದನ್ನು ಭೇದಿಸಿ ಒಳನುಗ್ಗಲು ಯಾವ ಶತ್ರುವಿಗೂ ಸಾಧ್ಯವಾಗಿಲ್ಲವೆಂದು ಹೇಳಲಾಗಿದೆ. ಕೋಟೆಯ ಹೊರವಲಯದಲ್ಲಿ ಬಹು ವಿಶಾಲವಾದ ನಗರವೊಂದರ ಅವಶೇಷಗಳಿವೆ. ಇಲ್ಲಿರುವ ಅಸಂಖ್ಯಾತ ಗೋರಿಗಳು, ಮಸೀದಿಗಳು, ಅರಮನೆಗಳು ಮತ್ತು ಇತರ ನಿರ್ಮಾಣಗಳು, ಈ ನಗರದ ಗತವೈಭವಕ್ಕೆ ವಿಪುಲವಾದ ಸಾಕ್ಷಿಗಳನ್ನು ಒದಗಿಸುತ್ತವೆ. ಗೋಲ್ ಗುಂಬಜ್ ವಿಜಯಪುರದ ಅತ್ಯಂತ ಆಕರ್ಷಕವಾದ ಸ್ಮಾರಕ. ಇದನ್ನು ಮುಹಮ್ಮದ್ ಆದಿಲ್ ಷಾ,(1627-56) ತನ್ನ ಸಮಾಧಿ ಹಾಗೂ ಸ್ಮಾರಕವಾಗಿ ನಿರ್ಮಿಸಿದನು. ಅದರ ಕಟ್ಟುವಿಕೆಯ ಹೊಣೆ ಹೊತ್ತವನು, ದಾಬುಲನ ಪ್ರಸಿದ್ಧ ವಾಸ್ತುಶಿಲ್ಪಯಾದ ಯಾಕುತ್. ಗೋಲ್ ಗುಂಬಜ್ ನ ತಳಹದಿಯು 205 ಅಡಿಗಳ ಚಚ್ಚೌಕ. ಅದರ ಸುತ್ತಲೂ ಇರುವ ಗೋಡೆಗಳು 198 ಅಡಿ ಎತ್ತರವಾಗಿವೆ. ಈ ಗೋಡೆಗಳ ಮೇಲೆ ಗುಂಬಜವು ಕಣ್ಣಿಗೆ ಕಾಣುವ ಯಾವುದೇ ಆಸರೆಯೂ ಇಲ್ಲದೆ ನಿಂತಿದೆ. ಗೋಡೆಗಳಿಂದ ಸುತ್ತುವರಿಯಲ್ಪಟ್ಟ ಮತ್ತು ಗುಂಬಜದ ಕೆಳಗಿರುವ ವಿಶಾಲವಾದ ಹಾಲಿನ(ಹಾಲ್) ವಿಸ್ತೀರ್ಣವು 1833767 ಚದುರಡಿಗಳು. ಗೋಲ್ ಗುಂಬಜನ ಗೋಡೆಗಳಲ್ಲಿ ಪ್ರತಿಯೊಂದರಲ್ಲಿಯೂ ಮೂರು ಕಮಾನುಗಳನ್ನು ರಚಿಸಲಾಗಿದೆ. ಗೋಲ್ ಗುಂಬಜ್ ನ ಮಧ್ಯದಲ್ಲಿರುವ ಗೋಳಾಕೃತಿಯ ಶಿಖರವು ಯಾವುದೇ ಕಂಬ ಅಥವಾ ರಚನೆಯನ್ನು ಆಧರಿಸಿ ನಿಂತಿಲ್ಲ. ರೋಮ್ ನಗರದಲ್ಲಿರುವ ಸೈಂಟ್ ಪೀಟರ್ ಬ್ಯಾಸಿಲಿಕಾದ ಡೋಮನ್ನು ಹೊರತುಪಡಿಸಿದರೆ, ಇದು ಪ್ರಪಂಚದಲ್ಲಿಯೇ ಎರಡನೇ ಅತ್ಯಂತ ದೊಡ್ಡ ಗುಮ್ಮಟ. ಈ ಡೋಮ್ ನಿಂತಿರುವುದು ಪೆಂಡಾಂಟಿವ್ ಎಂಬ ತತ್ವದ ಮೇಲೆ. ಪರಸ್ಪರ ಕ್ರಾಸ್ ಆಗುವ ಕಮಾನುಗಳ ವ್ಯವಸ್ಥೆಯೇ ಈ ಡೋಮಿಗೆ ಆಧಾರವಾಗಿರುತ್ತದೆ. ಭಾರತದಲ್ಲಿ ಬೇರೆಲ್ಲಿಯೂ ಈ ಬಗೆಯ ರಚನೆಯಿಲ್ಲ. ಸ್ಪೇನ್ ದೇಶದ ಕಾರ್ಡೋಬಾದಲ್ಲಿರುವ ಬೃಹತ್ ಮಸೀದಿಯಲ್ಲಿ ಮಾತ್ರ ಇಂತಹ ರಚನೆಯನ್ನು ಬಳಸಲಾಗಿದೆ. ಎತ್ತರದ ಬಿಂದುವಿನಲ್ಲಿ ಕೊನೆಯಾಗುವ ಎಂಟು ಕಮಾನುಗಳು, ನಿಯತ ವಾದ ಜಾಗಗಳಲ್ಲಿ ಒಂದನ್ನೊಂದು ಅರ್ಧಿಸುತ್ತವೆ. ಈ ಗುಂಬಜ್ ನಲ್ಲಿರುವ ಪ್ರತಿಧ್ವನಿಗುಣವು ಅದರ ವಿಶೇಷ ಲಕ್ಷಣಗಳಲ್ಲಿ ಒಂದು. ಇಲ್ಲಿ ಆಡಿದ ಮಾತು ಅಥವಾ ಮಾಡಿದ ಶಬ್ದವು ಹನ್ನೊಂದು ಬಾರಿ ಪ್ರತಿಧ್ವನಿಸುತ್ತದೆ. ಅದನ್ನು ಮೂವತ್ತೇಳು ಕಿಲೋಮೀಟರುಗಳ ದೂರದಿಂದ ಕೇಳಬಹುದು. ಹಾಲ್ ನಿಂದ 33.22 ಮೀಟರುಗಳ ಎತ್ತರದಲ್ಲಿ ಸುಮಾರು ಮೂರೂಕಾಲು ಅಡಿ ಅಗಲದ ಗ್ಯಾಲರಿಯಿದೆ. ಇದು ಗುಂಬಜಿನ ಒಳ ಪರಿಧಿಯ ಸುತ್ತಲೂ ವೃತ್ತಾಕಾರವಾಗಿ ಹರಡಿಕೊಂಡಿದೆ. ಇದನ್ನು ಪಿಸುಗುಟ್ಟುವ ಗ್ಯಾಲರಿ(ವಿಷ್ಪರಿಂಗ್ ಗ್ಯಾಲರಿ) ಎಂದು ಕರೆಯುತ್ತಾರೆ. ಏಕೆಂದರೆ, ಇಲ್ಲಿ ಅತ್ಯಂತ ಮೆಲುದನಿಯಲ್ಲಿ ಆಡಿದ ಮಾತನ್ನು ಕೂಡ ಗ್ಯಾಲರಿಯ ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ ಕೇಳಬಹುದು. ಒಂದೇ ಒಂದು ಬಾರಿ ಗಟ್ಟಿಯಾಗಿ ಚಪ್ಪಾಳೆ ತಟ್ಟಿದರೆ, ಅದು ಏಳ ಸಲ ಪ್ರತಿಧ್ವನಿಸುತ್ತದೆ. ಗುಂಬಜಿನ ಗೋಡೆಗಳ ಹೊರ ಭಾಗದ ಮೇಲೆ ಪಾರಿವಾಳಗಳು, ಆನೆಗಳು, ಕಮಲ ದಳಗಳು, ಮತ್ತು ಕಂಠಹಾರಗಳ ಸುಂದರವಾದ ಕೆತ್ತನೆ ಹಾಗೂ ಶಿಲ್ಪಗಳನ್ನು ನೋಡಬಹುದು. ಹಾಲಿನ ಮಧ್ಯದಲ್ಲಿರುವ ವೇದಿಕೆಯ ಮೇಲೆ, ಮುಹಮ್ಮದ್ ಆದಿಲ್ ಷಾ ಮತ್ತು ಅವನ ಬಂಧುಗಳ ಕೃತಕವಾದ ಸಮಾಧಿಗಳಿವೆ. ನಿಜವಾದ ಸಮಾಧಿಗಳು ನೆಲಮಾಳಿಗೆಯಲ್ಲಿ ಸುರಕ್ಷಿತವಾಗಿವೆ. ವಿಜಯಪುರದಲ್ಲಿ ಚಾರಿತ್ರಿಕ ಮಹತ್ವದ ಇನ್ನೂ ಅನೇಕ ಸಂಗತಿಗಳಿವೆ. ಅವುಗಳ ಬಗೆಗಿನ ವಿವರಗಳನ್ನು ಮುಸ್ಲಿಂ ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಯಾವುದೇ ವೆಬ್ ಸೈಟಿನಲ್ಲಿ ಪಡೆಯಬಹುದು. ವಿಜಯಪುರವು ಸೂಫಿಸಂತರು ಹಾಗೂ ಅವರು ನಿರೂಪಿಸಿದ ಧರ್ಮಕ್ಕಾಗಿಯೂ ಪ್ರಸಿದ್ಧವಾಗಿದೆ. ಅವರು ಧಾರ್ಮಿಕ ಸಮನ್ವಯದ ಅತ್ಯುತ್ತಮ ಮಾದರಿಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲ, ಶಾಶ್ವತವಾದ ಮೌಲ್ಯವಿರುವ ಕಾವ್ಯವೂ ಅವರಿಂದ ರಚಿತವಾಗಿದೆ. ವಿಜಯಪುರವು [[ಕರ್ನಾಟಕ]]ದ ಪ್ರಮುಖ ಪ್ರವಾಸೀ ಆಕರ್ಷಣೆಗಳಲ್ಲಿ ಒಂದು. ಅದು ತನ್ನ ವಾಸ್ತುಶಿಲ್ಪ ಮತ್ತು ಚಾರಿತ್ರಿಕ ಮಹತ್ವಗಳಿಗೋಸ್ಕರ ಹೆಸರುವಾಸಿಯಾಗಿದೆ. ಕ್ರಿ.ಶ. 1489 ರಿಂದ 1686 ರ ಅವಧಿಯಲ್ಲಿ ರಾಜ್ಯಭಾರ ಮಾಡಿದ ಆದಿಲ್ ಶಾಹಿ ರಾಜವಂಶದ ಉನ್ನತಿಯ ದಿನಗಳಲ್ಲಿ, ಈ ನಗರವು ಸ್ಥಾಪಿತವಾಯಿತು. ಆದರೆ, ಅದರ ಚರಿತ್ರೆಯು ಏಳನೆಯ ಶತಮಾನದಷ್ಟು ಹಿಂದೆ ಹೋಗುತ್ತದೆ. ಆಗ, ಆ ಊರನ್ನು ವಿಜಯಪುರವೆಂದು ಕರೆಯುತ್ತಿದ್ದರು. ಈಗಲೂ ಸ್ಥಳೀಯರು ವಿಜಯಪುರ ಎಂಬ ಹೆಸರನ್ನೇ ಬಳಸುತ್ತಾರೆ. ==ಚಾರಿತ್ರಿಕ ಘಟನೆಗಳು== * 1650 - ವಿಶ್ವ ಪ್ರಖ್ಯಾತ ಗೋಲ ಗುಂಬಜ್ ನಿರ್ಮಾಣ. * 1884 - ರೈಲು ಚಾಲನೆ ಪ್ರಾರಂಭವಾಯಿತು. * 1884 - ಜಿಲ್ಲಾ ಕೇಂದ್ರ [[ಕಲಾದಗಿ]]ಯನ್ನು ವಿಜಯಪುರಕ್ಕೆ ಸ್ಥಳಾಂತರಿಸಲಾಯಿತು. * 1910 - [[ಬಿಜಾಪುರ ಉದಾರ ಜಿಲ್ಲಾ ಶಿಕ್ಷಣ ಸಂಸ್ಥೆ]]ಯು ಸ್ಥಾಪನೆಯಾಯಿತು. * 1925 - ವಿಜಯಪುರ ನಗರವು ವಿದ್ಯುತ ಶಕ್ತಿಯನ್ನು ಹೊಂದಿತು. * 1963 - ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯವು ಪ್ರಾರಂಭವಾಯಿತು. * 1963 - ವಿಜಯಪುರದಲ್ಲಿ ಸೈನಿಕ ಶಾಲೆಯ ಸ್ಥಾಪನೆ. * 1964 - [[ಆಲಮಟ್ಟಿ ಆಣೆಕಟ್ಟು]]ಯ ಅಡಿಗಲ್ಲನ್ನು ಅಂದಿನ ಪ್ರಧಾನಿ ಲಾಲ್ ಬಹಾದ್ದೂರ ಶಾಸ್ತ್ರೀಯವರಿಂದ ನೆರವೇರಿಸಲಾಯಿತು. * 1982 - [[ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ]]ದ ಸ್ಥಾಪನೆಯಾಯಿತು. * 1984 - ಅಲ್ - ಅಮೀನ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಸ್ಥಾಪನೆ. * 1986 - ಶ್ರೀ ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಸ್ಥಾಪನೆ. * 1987 - [[ಆಲಮಟ್ಟಿ]]ಯಲ್ಲಿ ಜವಾಹರ ನವೋದಯ ವಿದ್ಯಾಲಯಯ ಸ್ಥಾಪನೆ. * 1991 - [[ಹಿಟ್ಟಿನಹಳ್ಳಿ]]ಯಲ್ಲಿ ಕೃಷಿ ಮಹಾವಿದ್ಯಾಲಯದ ಸ್ಥಾಪನೆ. * 1997 - ವಿಜಯಪುರದಲ್ಲಿ ಕೇಂದ್ರೀಯ ವಿದ್ಯಾಲಯವು ಪ್ರಾರಂಭವಾಯಿತು. * 1997 - ವಿಜಯಪುರ ಜಿಲ್ಲೆಯಲ್ಲಿ ವಿಭಾಗಿಸಿ [[ಬಾಗಲಕೋಟ]] ಜಿಲ್ಲೆಯನ್ನು ಮಾಡಲಾಯಿತು. * 1999 - [[ಸಿಕ್ಯಾಬ್ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ]]ವು ಸ್ಥಾಪನೆಯಾಯಿತು. * 2003 - [[ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ]]ದ ಸ್ಥಾಪನೆಯಾಯಿತು. * 2004 - [[ಕರ್ನಾಟಕ]] ರಾಜ್ಯದ ಸಾಮಾನ್ಯ ಪ್ರವೇಶ ಪರೀಕ್ಷೆಯ ಇಂಜಿನಿಯರಿಂಗ ವಿಭಾಗದಲ್ಲಿ ಶರಣಪ್ಪ ಈಜೇರಿ ಪ್ರಥಮ ಮತ್ತು ವೈದ್ಯಕೀಯ ವಿಭಾಗದಲ್ಲಿ ದ್ವಿತೀಯ ಸ್ಥಾನ. * 2004 - [[ಅಮೇರಿಕಾ]]ದ [[ಮೈಕ್ರೋಸಾಪ್ಟ್]] ಕಂಪನಿಯ ಒಡೆಯ [[ಬೀಲ್ ಗೇಟ್]]ರವರ ತಂದೆಯವರು ವಿಜಯಪುರ ಜಿಲ್ಲೆಯ ಭೇಟಿ. * 2005 - ಮಾಜಿ ರಾಷ್ಟ್ರಪತಿ [[ಎ.ಪಿ.ಜೆ.ಅಬ್ದುಲ್ ಕಲಾಂ]] ಅವರಿಂದ ಆಲಮಟ್ಟಿ ಆಣೆಕಟ್ಟು ಲೋಕಾರ್ಪಣೆ. * 2006 - ವಿಜಯಪುರ - [[ಬಾಗಲಕೋಟ]] ರೈಲನ್ನು ಮೀಟರ್ ಗೇಜದಿಂದ ಬ್ರಾಡ್ ಗೇಜಗೆ ಪರಿವರ್ತನೆ. * 2008 - [[ಕರ್ನಾಟಕ]] ರಾಜ್ಯದ ಸಾಮಾನ್ಯ ಪ್ರವೇಶ ಪರೀಕ್ಷೆಯ ವೈದ್ಯಕೀಯ ವಿಭಾಗದಲ್ಲಿ ಸುನಿಲ ಬಾದಾಮಿ ಪ್ರಥಮ ಸ್ಥಾನ. * 2010 - ಕೇಂದ್ರೀಯ ಬಸ್ ನಿಲ್ದಾಣದ ಉದ್ಘಾಟನೆ. * 2010 - ವಿಜಯಪುರ ವಿಮಾನ ನಿಲ್ದಾಣದ ಸ್ಥಾಪನೆ. * 2010 - ಬಿ.ಎಲ್.ಡಿ.ಈ. ಡೀಮ್ಡ್ ವಿಶ್ವವಿದ್ಯಾಲಯದ ಪ್ರಾರಂಭ. * 2010 - ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ಸ್ಥಾಪನೆ. * 2012 - ಎನ್.ಎಚ್. - 13 ರಾಷ್ತ್ರೀಯ ಹೆದ್ದಾರಿಯನ್ನು ದ್ವಿಪಥದಿಂದ ಚತುಷ್ಪಥವಾಗಿ ವಿಸ್ತರಣೆ. * 2013 - ನಗರ ಬಸ್ ಸೇವೆ ಪ್ರಾರಂಭವಾಯಿತು. * 2013 - [[ಕರ್ನಾಟಕ]] ರಾಜ್ಯ ಸರ್ಕಾರದಿಂದ 7 ಹೊಸ ತಾಲ್ಲೂಕುಗಳ ರಚನೆ. * 2013 - ಸೈನಿಕ ಶಾಲೆಯ ಸುವರ್ಣ ಮಹೋತ್ಸವವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಂದ ಉದ್ಘಾಟನೆ. * 2013 - [[ಕರ್ನಾಟಕ]] ರಾಜ್ಯ ಸರ್ಕಾರದಿಂದ ವಿಜಯಪುರ ನಗರಸಭೆಯನ್ನು ವಿಜಯಪುರ ಮಹಾನಗರ ಪಾಲಿಕೆಯಾಗಿ ರಚನೆ. * 2018 - [[ಕರ್ನಾಟಕ]] ರಾಜ್ಯದ ಸಾಮಾನ್ಯ ಪ್ರವೇಶ ಪರೀಕ್ಷೆಯ ಇಂಜಿನಿಯರಿಂಗ ಮತ್ತು ವೈದ್ಯಕೀಯ ವಿಭಾಗದಲ್ಲಿ ಶ್ರೀಧರ ದೊಡ್ಡಮನಿ ಪ್ರಥಮ ಸ್ಥಾನ. ==ಧಾರ್ಮಿಕ ಕೇಂದ್ರಗಳು== [[Image:MCModi.jpg|thumb|right|250px|ಡಾ.ಎಂ. ಸಿ. ಮೋದಿ]] * [[ಅರಕೇರಿ]] - ಪ್ರಸಿದ್ಧ ಶ್ರೀ ಅಮೋಘ ಸಿದ್ದೇಶ್ವರ ದೇವಾಲಯವಿದೆ * [[ಆಲಮೇಲ]] - ಬಿಜ್ಜಳ ರಾಜ ಕಲಾಚಾರಿಯು 1157-1167ರಲ್ಲಿ ರಾಮಲಿಂಗ ದೇವಾಲಯವನ್ನು ಸ್ಥಾಪಿಸಿದ್ದಾನೆ. * [[ಬಬಲಾದಿ]] - ಶ್ರೀ ಗುರು ಚಕ್ರವರ್ತಿ ಸದಾಶಿವ ಮೂರ್ತಿಗಳ ವಂಶ ಪಾರಂಪರ್ಯ ಗದ್ದುಗೆಗಳು ಮತ್ತು ಭವ್ಯವಾದ ಚಂದ್ರಗಿರಿ ಮಠವಿದೆ. * [[ಹಣಮಸಾಗರ]] - ಶ್ರೀ ಗುರು ಚಕ್ರವರ್ತಿ ಸದಾಶಿವ ಮೂರ್ತಿಗಳ ಶಾಖಾ ಮಠವಿದೆ. * [[ಬಬಲೇಶ್ವರ]] - ಮಹಾನ್ ತಪಶ್ವಿ ಶ್ರೀ ಗುರುಪಾದೇಶ್ವರ ಮಠವಿದೆ. * [[ಬಸವನ ಬಾಗೇವಾಡಿ]] - ಬಸವಣ್ಣನವರ ಜನ್ಮಸ್ಥಳವಾಗಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಧಾರ್ಮಿಕ ಕ್ಷೇತ್ರವಾಗಿದೆ. * [[ಬಂಥನಾಳ]] - ಬಂಥನಾಳ ಶಿವಯೋಗಿಗಳ ಸಂಗನ ಬಸವೇಶ್ವರ ಮಠವಿದೆ. * [[ಬಸರಕೋಡ]] - ಅಮರ ಶಿಲ್ಪಿ ಜಕನಾಚಾರಿಯಿಂದ 1805ರಲ್ಲಿ ಮಲ್ಲಿಕಾರ್ಜುನ ಮತ್ತು ಮೂರು ಲಿಂಗ ದೇವಾಲಯಗಳ ನಿರ್ಮಾಣವಾಗಿದೆ. * [[ದೇವರ ಗೆಣ್ಣೂರ]] - ಶ್ರೀ ಮಹಾಲಕ್ಷ್ಮಿ ದೇವಾಲಯ ಸಕಲ ಭಕ್ತರ ಧಾರ್ಮಿಕ ಸ್ಥಾನವಾಗಿದೆ. * [[ಚಡಚಣ]] - ಶ್ರೀ ಸಂಗಮೇಶ್ವರ ದೇವಾಲಯವು ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ. * [[ಹೊರ್ತಿ]] - ಶ್ರೀ ರೇವಣ ಸಿದ್ಧೇಶ್ವರ ದೇವಾಲಯವು ಪ್ರಸಿದ್ಧ ಮತ್ತು ಭಕ್ತಿ ಸ್ಥಾನವಾಗಿದೆ * [[ಹಲಗಣಿ]] - ಶ್ರೀ ಹಲಗಣೇಶ (ಹನುಮಾನ) ದೇವಾಲಯವು ಭಕ್ತಿಯ ಪರಾಕಾಷ್ಟೆಯಾಗಿದೆ. * [[ಕಂಬಾಗಿ]] - ಶ್ರೀ ಹನುಮಾನ ದೇವಾಲಯವಿದೆ. * [[ಯಲಗೂರ]] - ಶ್ರೀ ಹನುಮಾನ ದೇವಾಲಯವಿದೆ. * [[ಇಂಚಗೇರಿ]] - ಶ್ರೀ ಗುರುಲಿಂಗ ಮಹಾರಾಜರ ಮಠವಿದೆ. * [[ಇಂಗಳೇಶ್ವರ]] - ಬಸವಣ್ಣನವರ ತಾಯಿಯ ತವರು ಮನೆ ಊರಾಗಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಧಾರ್ಮಿಕ ಕ್ಷೇತ್ರವಾಗಿದೆ. * [[ಕಾಖಂಡಕಿ]] - ದಾಸ ಸಾಹಿತ್ಯದ ಮಹಿಪತಿದಾಸರ ವೃಂದಾವನವಿದೆ. * [[ಲಚ್ಯಾಣ]] - ಶ್ರೀ ಸಿದ್ಧಲಿಂಗ ಮಹಾರಾಜರ ಮಠವಿದೆ. * [[ನಾಲತವಾಡ]] - ಮಹಾ ದಾಸೋಹಿ ಮಹಾ ಶಿವಶರಣ ಶ್ರೀ ವೀರೇಶ್ವರ ಶರಣರ ಮಹಾಮಠ ವಿದೆ. * [[ತಾಳಿಕೋಟೆ]] - ಶ್ರೀ ಖಾಸ್ಗತೇಶ್ವರ ಮಹಾಸ್ವಾಮಿಗಳ ಮಠವಿದೆ. * [[ಉಪ್ಪಲದಿಣ್ಣಿ]] - ಪ್ರಖ್ಯಾತ ಸಂಗಮನಾಥ ದೇವಾಲಯವಿದೆ. * [[ಬೆಳ್ಳುಬ್ಬಿ]] - ಪ್ರಖ್ಯಾತ ಹಾಗೂ ಐತಿಹಾಸಿಕ ಶ್ರೀ ಮಳೇಮಲ್ಲೇಶ್ವರ ದೇವಾಲಯವಿದೆ. * [[ಅಥರ್ಗಾ]] - ಶ್ರೀ ಕುಲಂಕಾರೇಶ್ವರ ದೇವಾಲಯ ಹಾಗೂ ಶಿಕ್ಷಕರಾದ ಶ್ರೀ ರೇವಣಸಿದ್ದರ ದೇವಾಲಯವಿದೆ. * [[ಕನ್ನೂರ]] - ಸ.ಸ. ಶ್ರೀ ಗಣಪತರಾವ ಮಹಾರಾಜರು ಸ್ಥಾಪಿಸಿರುವ ಶಾಂತಿ ಕುಟೀರ ಆಶ್ರಮವಿದೆ. * [[ಸಾರವಾಡ]] - ಇತಿಹಾಸ ಪ್ರಸಿದ್ಧ ಈಶ್ವರ ದೇವಾಲಯವಿದೆ. * [[ಸೋಮದೇವರಹಟ್ಟಿ]] - ಪ್ರಸಿದ್ಧ ದುರ್ಗಾದೇವಿಯ ದೇವಾಲಯವಿದೆ. * [[ಆಸಂಗಿಹಾಳ]] - ಶ್ರೀ ಆರೂಢ ಆಶ್ರಮವಿದೆ. * [[ದೇವರನಾವದಗಿ]] - ಶ್ರೀ ಮಲ್ಲಿಕಾರ್ಜುನ ದೇವಾಲಯವಿದೆ. *[[ಜಿಗಜೇವಣಿ]] - ಶ್ರೀ ಕೌದೇಶ್ವರ ದೇವಾಲಯವು ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ. ==ಭೌಗೋಳಿಕ== ವಿಜಯಪುರ ಜಿಲ್ಲೆಯ ವಿಸ್ತೀರ್ಣ 10541 ಚದರ ಕಿಲೋಮಿಟರಗಳು. ವಿಜಯಪುರ ಜಿಲ್ಲೆಯು [[ಕಲಬುರಗಿ]] ಜಿಲ್ಲೆ (ಪುರ್ವಕ್ಕೆ), [[ರಾಯಚೂರು]] ಜಿಲ್ಲೆ (ದಕ್ಷಿಣಕ್ಕೆ), [[ಬಾಗಲಕೋಟೆ]] ಜಿಲ್ಲೆ (ದಕ್ಷಿಣ-ಪಶ್ಚಿಮಕ್ಕೆ), [[ಬೆಳಗಾವಿ]] ಜಿಲ್ಲೆ (ಪಶ್ಚಿಮಕ್ಕೆ), [[ಮಹಾರಾಷ್ಟ್ರ]]ದ [[ಸಾಂಗಲಿ]] ಜಿಲ್ಲೆ(ಉತ್ತರ-ಪಶ್ಚಿಮಕ್ಕೆ) ಮತ್ತು [[ಸೊಲ್ಲಾಪುರ]] ಜಿಲ್ಲೆಯಿಂದ (ಉತ್ತರಕ್ಕೆ) ಆವೃತಗೊಂಡಿದೆ. ವಿಜಯಪುರ ಜಿಲ್ಲೆಯಲ್ಲಿ ಹರಿಯುವ ಎರಡು ಮುಖ್ಯ [[ನದಿ]]ಗಳೆಂದರೆ [[ಕೃಷ್ಣಾ]] ಮತ್ತು [[ಭೀಮಾ]]. ವಿಜಯಪುರ ಪಟ್ಟಣವು {{col-begin}} {{col-break}} *[[ಬೆಂಗಳೂರು|ಬೆಂಗಳೂರಿನಿಂದ]] 520 ಕಿಮೀ *[[ಪುಣೆ]]ಯಿಂದ 350 ಕಿಮೀ *[[ಮುಂಬಯಿ]]ಯಿಂದ 500 ಕಿಮೀ {{col-break}} *[[ಹೈದರಾಬಾದ]]ನಿಂದ 400 ಕಿಮೀ *[[ಗೋವ]]ದಿಂದ 310 ಕಿಮೀ *[[ಗುಲ್ಬರ್ಗಾ]]ದಿಂದ 165 ಕಿಮೀ {{col-break}} *[[ಧಾರವಾಡ]]ದಿಂದ 210 ಕಿಮೀ *[[ಹುಬ್ಬಳ್ಳಿ]]ಯಿಂದ 190 ಕಿಮೀ *[[ಸೊಲ್ಲಾಪುರ]]ದಿಂದ 100 ಕಿಮೀ {{col-break}} *[[ತುಳಜಾಪುರ]]ದಿಂದ 145 ಕಿಮೀ *[[ಬೆಳಗಾವಿ]]ಯಿಂದ 210 ಕಿಮೀ ದೂರದಲ್ಲಿದೆ. {{col-end}} ಈ ಜಿಲ್ಲೆಯು [[ಕರ್ನಾಟಕ]] ರಾಜ್ಯದ 5.49% ವಿಸ್ತೀರ್ಣವನ್ನು ಹೊಂದಿದೆ. ಈ ಜಿಲ್ಲೆಯು ಭೌಗೋಳಿಕದಲ್ಲಿ 15.50* ಉತ್ತರ ಅಕ್ಷಾಂಶ, 74.54* ಪುರ್ವ ಅಕ್ಷಾಂಶ ಮತ್ತು 17.x 28* ಉತ್ತರ ರೇಖಾಂಶ, 76*x 28 ಪುರ್ವ ರೇಖಾಂಶದಲ್ಲಿ ಬರುತ್ತದೆ. ವಿಜಯಪುರ ಜಿಲ್ಲೆಯ ಸರಾಸರಿ ಸಮುದ್ರ ಮಟ್ಟಕ್ಕಿಂತ 606ಮೀ (1988 ಅಡಿ) ಎತ್ತರವಿದೆ. ಜಿಲ್ಲೆಯು ಭೌಗೋಳಿವಾಗಿ 10541 ಚ.ಕಿ.ಮೀ.ವಿಸ್ತೀರ್ಣವನ್ನು ಹೊಂದಿದೆ. ;ಹವಾಮಾನ: * <big>ಬೇಸಿಗೆ-ಚಳಿಗಾಲ</big> - ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ವಿಜಯಪುರದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣತೆ ಅಂದರೆ 42.7 ಡಿಗ್ರಿವರೆಗೆ(ಎಪ್ರೀಲನಲ್ಲಿ), ಅತೀ ಕಡಿಮೆ ಅಂದರೆ 9.5 ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ. * <big>ಬೇಸಿಗೆ ಕಾಲ</big> - 35&nbsp;°C - 42&nbsp;°C. * <big>ಚಳಿಗಾಲ</big> ಮತ್ತು <big>ಮಳೆಗಾಲ</big> - 18&nbsp;°C - 32&nbsp;°C. * <big>ಮಳೆಗಾಲ</big> - ಪ್ರತಿ ವರ್ಷ ಮಳೆ 300 - 600ಮಿಮಿ ಗಳಸ್ಟು ಆಗುತ್ತದೆ. * <big>ಗಾಳಿ</big> - ಗಾಳಿ ವೇಗ 18 ಕಿಮಿ/ಗಂ (ಜೂನ), 19 ಕಿಮಿ/ಗಂ (ಜುಲೈ) ಹಾಗೂ 17 ಕಿಮಿ/ಗಂ (ಅಗಸ್ಟ್) ತಿಂಗಳಲ್ಲಿ ಇರುತ್ತದೆ. ;ವಿಜಯಪುರ ಜಿಲ್ಲೆಯ ಉಷ್ಣತೆ ಮತ್ತು ಮಳೆಯ ಪ್ರಮಾಣವನ್ನು ಈ ಕೆಳಗಿನ ಕೊಷ್ಟಕದಲ್ಲಿ ಕೊಡಲಾಗಿದೆ. {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="center" | width="80" style = "text-align:center"| ತಿಂಗಳು | width="20" style = "text-align:center"| ಜನವರಿ | width="20" style = "text-align:center"| ಫೆಬ್ರುವರಿ | width="20" style = "text-align:center"| ಮಾರ್ಚ | width="20" style = "text-align:center"| ಏಪ್ರಿಲ್ | width="20" style = "text-align:center"| ಮೇ | width="20" style = "text-align:center"| ಜೂನ್ | width="20" style = "text-align:center"| ಜೂಲೈ | width="20" style = "text-align:center"| ಆಗಷ್ಟ | width="20" style = "text-align:center"| ಸೆಪ್ಟೆಂಬರ | width="20" style = "text-align:center"| ಅಕ್ಟೋಬರ | width="20" style = "text-align:center"| ನವೆಂಬರ | width="20" style = "text-align:center"| ಡಿಸೆಂಬರ | width="20" style = "text-align:center"| ಸರಾಸರಿ |- valign="bottom" style = "text-align:center" | Height="15" |ಹೆಚ್ಚು *C | 30 | 34 | 37 | 39 | 39 | 34 | 31 | 31 | 32 | 32 | 31 | 30 | 33 |- valign="bottom" style = "text-align:center" | Height="15" |ಕಡಿಮೆ *C | 16 | 18 | 22 | 25 | 25 | 23 | 22 | 21 | 22 | 20 | 18 | 16 | 21 |- valign="bottom" style = "text-align:center" | Height="15" |ಮಳೆ ಮಿಮಿ | 8.6 | 3.1 | 6.1 | 10.1 | 16.2 | 61.1 | 77.1 | 74.5 | 62.1 | 51.6 | 27.2 | 3.5 | 400.5 |} ;ಮಳೆ ಮಾಪನ ಕೇಂದ್ರಗಳು: ಜಿಲ್ಲೆಯಲ್ಲಿ ಸುಮಾರು 34ಕ್ಕೂ ಹೆಚ್ಚು ಮಳೆ ಮಾಪನ ಕೇಂದ್ರಗಳಿವೆ. *<big>ವಿಜಯಪುರ</big> - [[ಮಮದಾಪುರ]], [[ಬಬಲೇಶ್ವರ]], [[ತಿಕೋಟಾ]], [[ನಾಗಠಾಣ]], [[ಭೂತನಾಳ]], [[ಕುಮಟಗಿ]], [[ಕನ್ನೂರ]], [[ಹೊನವಾಡ]] *<big>ಮುದ್ದೇಬಿಹಾಳ</big> - [[ತಾಳಿಕೋಟ]], [[ನಾಲತವಾಡ]], [[ಢವಳಗಿ]] *<big>ಸಿಂದಗಿ</big> - [[ಆಲಮೇಲ]], [[ದೇವರಹಿಪ್ಪರಗಿ]], [[ರಾಮನಳ್ಳಿ]], [[ಸಸಬಾಳ]], [[ಕಡ್ಲೇವಾಡ]], [[ಕೊಂಡಗೂಳಿ]] *<big>ಬಸವನ ಬಾಗೇವಾಡಿ</big> - [[ಆಲಮಟ್ಟಿ]], [[ಹೂವಿನ ಹಿಪ್ಪರಗಿ]], [[ಮನಗೂಳಿ]], [[ಮಟ್ಟಿಹಾಳ]] *<big>ಇಂಡಿ</big> - [[ಝಳಕಿ]], [[ಹೊರ್ತಿ]], [[ಚಡಚಣ]], [[ನಾದ ಕೆ. ಡಿ.]], [[ಅಗರಖೇಡ]] ==ಪ್ರವಾಸ== [[ಚಿತ್ರ:North Karnataka Tourism map 10.11.2008.JPG|thumb|ಉತ್ತರ ಕರ್ನಾಟಕದ ಪ್ರವಾಸಿ ಸ್ಥಳಗಳು]] [[ಚಿತ್ರ:Basava cropped.jpg|thumb| [[ಬಸವಣ್ಣ]]]] ವಿಜಯಪುರ ಜಿಲ್ಲೆಯಲ್ಲಿ ಅನೇಕ ಚಾರಿತ್ರಿಕ ಆಕರ್ಷಣೆಗಳಿವೆ. ಮುಖ್ಯವಾಗಿ, ವಿಜಯಪುರ ಮುಸ್ಲಿಮ್ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಶಿಲ್ಪಕಲೆಗೆ ಹೆಸರಾದ ನಮ್ಮ ನಾಡು ದೇಶ - ವಿದೇಶಗಳ ಪ್ರವಾಸಿರನ್ನೂ ನಿರಂತರವಾಗಿ ಆಕರ್ಷಿಸುತ್ತಲಿದೆ. ವಿಶ್ವದ ಅದ್ಭುತಗಳಲ್ಲಿ ಒಂದಾದ ಗೋಲ ಗುಮ್ಮಟ. ಇದರೊಂದಿಗೆ ಇಸ್ಲಾಂ ವಾಸ್ತುಶಿಲ್ಪ ವೈಭವದ ಭವ್ಯಸ್ಮಾರಕಗಳಾದ ಅರಮನೆಗಳು, ಮಸೀದಿಗಳು, ಕೋಟೆ, ಗಗನ ಮಹಲ್, ತಾಜ್ ಮಹಲ್ ನಿರ್ಮಾಣಕ್ಕೆ ಸ್ಪೂರ್ತಿ ನೀಡಿದ ಇಬ್ರಾಹಿಮ್ ರೋಜಾ, ಬಾರಾ ಕಮಾನ್, ಸಂಗೀತ ಮಹಲ್, ಆಸರ್ ಮಹಲ್, ಆನಂದ ಮಹಲ್, ಮೆಹತರ ಮಹಲ್, ಜೋಡ ಗುಮ್ಮಟ, ಜುಮ್ಮಾ ಮಸೀದಿ, ಮಲಿಕ್ - ಎ - ಮೈದಾನ ತೋಪು, ಉಪ್ಪಲಿ ಬುರುಜ್, ತಾಜ್ ಬೌಡಿ, ಚಾಂದ ಬೌಡಿ, ಜಲ ಮಂಜಿಲ್. ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವು ಶಿಲ್ಪಕಲೆಯ ಪುರಾತನ ಕಟ್ಟಡ ಗಳು ಮತ್ತು ಶ್ರೀ ಸಿದ್ದೇಶ್ವರ ದೇವಾಲಯ, 770 ಲಿಂಗಗಳ ಗುಡಿ, ಶಿವಗಿರಿ, ರುಕ್ಮಾಂಗದ ಪಂಡಿತರ ಸಮಾಧಿ, ತೊರವಿ ಲಕ್ಷ್ಮಿ ನರಶಿಂಹ ದೇವಾಲಯ, ಸಹಸ್ರಫಣಿ ಪಾಶ್ವನಾಥಮೂರ್ತಿ ದೇವಾಲಯ ಮುಂತಾದವುಗಳು ವಿಜಯಪುರ ನಗರದಲ್ಲಿ ಉಂಟು. ;ಮುಸ್ಲಿಮ್ ಶೈಲಿಯ ವಾಸ್ತುಶಿಲ್ಪಗಳು: ;*[[ಗೋಲ್ ಗುಂಬಜ್]]: ಇದು ಮಹಮದ್ ಆದಿಲ್ ಶಾ (ಆಳ್ವಿಕೆ: 1627-1657)ನ ಗೋರಿಯಾಗಿ ಕಟ್ಟಲಾದ ಸ್ಮಾರಕ. ಇದನ್ನು 1659ರಲ್ಲಿ ಪ್ರಸಿದ್ದ ವಾಸ್ತುಶಿಲ್ಪಿಯಾದ ದಾಬೋಲ್ನ ಯಾಕುತ್ ನಿರ್ಮಿಸಿದ್ದಾರೆ. ಇದರ ಉದ್ದ ಮತ್ತು ಅಗಲ 50 ಮೀ, ಹೊರಗಡೆ ಎತ್ತರ 198 ಅಡಿ ಮತ್ತು ಒಳಗಡೆ ಎತ್ತರ 175 ಅಡಿ ಇದ್ದು ಮೇಲಿನ ಗೋಲಾಕಾರದ ಗುಂಬಜ್ 39 ಮೀ (124 ಅಡಿ) ವ್ಯಾಸ ಹೊಂದಿದೆ. ಅದರಂತೆ 8 ಅಂತಸ್ತುಗಳಿವೆ. ಇದು ವಿಶ್ವದ ಎರಡನೆ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್ (ಇಟಲಿಯ ರೋಮ್ ನಗರದ ಬೆಸಿಲಿಕಾ ಚರ್ಚ್ - ವಿಶ್ವದ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್). ಇದರ ವಿಶೇಷ ಆಕರ್ಷಣೆಯೆಂದರೆ ಇದರೊಳಗಿನ ಪ್ರಧಾನ ಕೊಠಡಿಯಲ್ಲಿ ಪ್ರತಿ ಶಬ್ದವೂ ಏಳು ಬಾರಿ ಪ್ರತಿಧ್ವನಿತವಾಗುತ್ತದೆ! ಹಾಗೆಯೆ ಇಲ್ಲಿರುವ "ಪಿಸುಗುಟ್ಟುವ ಶಾಲೆ"ಯಲ್ಲಿ ಅತಿ ಸಣ್ಣ ಶಬ್ದವೂ 37 ಮಿ ದೂರದಲ್ಲಿ ಸ್ಪಷ್ಟವಾಗಿ ಕೇಳಿ ಬರುತ್ತದೆ. ಇದರ ಹತ್ತಿರ ವಿಜಯಪುರ ಆದಿಲ್ ಶಾಹಿಗಳಿಗೆ ಸಂಬಂಧಿಸಿದ ವಸ್ತು ಸಂಗ್ರಾಹಾಲಯವು ಇದೆ. ವಿಜಯಪುರದ ಗೋಲಗುಂಬಜ್ ವಿಶ್ವಪ್ರಸಿದ್ಧಿಯನ್ನು ಹೊಂದಿದೆ. ವಿಶೀಷ್ಟ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಈ ರಚನೆಯನ್ನು 'ಗೋಲಗುಮ್ಮಟ'ವೆಂದು ಕೂಡ ಕರೆಯುವರು. ಮೊಘಲ್ ಸಾಮ್ರಾಜ್ಯದ ದೊರೆ ಮಹಮ್ಮದ್ ಆದಿಲ್ ಶಾಹ ನಿರ್ಮಿಸಿದ ಈ ಗುಮ್ಮಟವು ವಿಶ್ವದಲ್ಲೇ ಎರಡನೇ ದೊಡ್ಡದಾದ ಗುಮ್ಮಟವೆಂದು ಹೆಸರಾಗಿದೆ. ವಿಜಯಪುರದ ಸುಲ್ತಾನನಾಗಿದ್ದ ಮಹಮ್ಮದ್ ನು ಕ್ರಿ.ಶ. 1490 ರಿಂದ ಕ್ರಿ.ಶ.1696 ರ ಸಮಯದಲ್ಲಿ ಆಳ್ವಿಕೆ ನಡೆಸುತ್ತಿದ್ದನು. ಮೊಘಲರ ಪ್ರಸಿದ್ಧ ವಾಸ್ತುಶಿಲ್ಪಿ ಯಾಕೂತ್ ಎಂಬುವನು ಈ ಗುಮ್ಮಟವನ್ನು ಅನೇಕ ಕಾರ್ಮಿಕರೊಂದಿಗೆ ಕಟ್ಟಿದನು. 44 ಮೀಟರ್ ವ್ಯಾಸವುಳ್ಳ ಈ ಗುಮ್ಮಟವು ಯಾವುದೇ ಆಧಾರವಿಲ್ಲದೇ ಈ ಕಟ್ಟಡದಲ್ಲಿ ವಿಶೇಷ ವಾಸ್ತು ವಿನ್ಯಾಸ ದೊಂದಿಗೆ ನಿರ್ಮಾಣವಾಗಿರುವುದು ಇಂದಿಗೂ ಹಲವರ ಹುಬ್ಬೇರಿಸುತ್ತದೆ. ಈ ಗುಮ್ಮಟದ ಕಟ್ಟಡದೊಳಗೆ ಹೋದರೆ ಏನೇ ಮಾತನಾಡಿದರೂ ಏಳು ಬಾರಿ ಪ್ರತಿಧ್ವನಿಸುತ್ತದೆ. ಇದು ಇಂದಿಗೂ ಎಲ್ಲರಿಗೂ ಅಚ್ಚರಿಯ ವಿಷಯವಾದರೂ ಪ್ರವಾಸಿಗರು ಇಲ್ಲಿ ಉಂಟಾಗುವ ಪ್ರತಿಧ್ವನಿಯನ್ನು ಕೇಳಿಯೇ ಅನುಭವಿಸಬೇಕು. ಮೊಘಲರ ರಾಜ ಆದಿಲ್ ಶಾಹ ಮತ್ತು ಆತನ ರಾಣಿ ಈ ಗುಮ್ಮಟದಲ್ಲಿ ಪರಸ್ಪರ ಮಾತನಾಡಲು ಈ ಪ್ರತಿಧ್ವನಿಯನ್ನು ಬಳಸುತ್ತಿದ್ದರು ಎಂದು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ ಇಲ್ಲಿ ನಡೆಯುತ್ತಿರುವ ಸಂಗೀತ ಕಾರ್ಯಕ್ರಮಗಳನ್ನು ಕೇಳಲು ಆಗಮಿಸುವ ಎಲ್ಲರಿಗೂ ಎಲ್ಲ ಕಡೆಗಳಿಂದಲು ಕೇಳುವಂತಾಗುತ್ತಿತ್ತು ಎಂಬುದು ದಾಖಲಾಗಿದೆ. ಈ ಮಸೀದಿಯು 8 ಅಂತಸ್ತುಗಳ ಕಟ್ಟಡವಾಗಿದ್ದು ನಾಲ್ಕು ಸ್ತಂಭಗೋಪುರಗಳನ್ನೊಳಗೊಂಡಿದೆ. ಅವುಗಳಿಗೆ ವಿಶೀಷ್ಠ ರೀತಿಯಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಸುಂದರವಾದ ಹೂದೋಟದಲ್ಲಿ ನಿರ್ಮಾಣಗೊಂಡ ಈ ಗೋಲಗುಮ್ಮಟ ಕಟ್ಟಡವು 1700 ಸೆ.ಮೀ.ವಿಸ್ತೀರ್ಣ ಹೊಂದಿದೆ. 51 ಮೀಟರ್ ಎತ್ತರವಿದೆ. ;ಇಬ್ರಾಹಿಮ್ ರೋಜಾ: ಇದು ಇಬ್ರಾಹಿಮ್ ಆದಿಲ್ ಶಾ (ಆಳ್ವಿಕೆ: 1580-1627) ಮತ್ತು ಆತನ ರಾಣಿಯಾದ ತಾಜ್ ಸುಲ್ತಾನಳ ಗೋರಿ. ಇದನ್ನು 1627 ರಲ್ಲಿ ನಿರ್ಮಿಸಿದ್ದಾರೆ. ಒಂದೇ ಶಿಲೆಯಲ್ಲಿ ಕಟ್ಟಲ್ಪಟ್ಟ ರೋಜಾ ತನ್ನ ಉದ್ದಳತೆಯ ಸಮರೂಪತೆಗೆ ಹೆಸರಾಗಿದೆ. ಇದರ ಶಿಲ್ಪಿ ಮಲಿಕ್ ಸಂದಾಲ್ ಇರಾನ್ ದೇಶದವನಾಗಿದ್ದು, ಶಿಲ್ಪಿಯ ಗೋರಿಯೂ ಸಹ ಇಲ್ಲಿಯೇ ಇದೆ. ಇದರ ವಿನ್ಯಾಸ ಮುಂದೆ ಪ್ರಸಿದ್ಧ [[ತಾಜ್ ಮಹಲ್]] ನ ವಿನ್ಯಾಸಕ್ಕೆ ಸ್ಫೂರ್ತಿಯಾಯಿತೆಂಬ ಹೇಳಿಕೆಯಿದೆ. ಕರ್ನಾಟಕದಲ್ಲಿರುವ ಇಸ್ಲಾಮಿಕ್ ವಾಸ್ತುಗಳಲ್ಲಿ, ಇಬ್ರಾಹಿಂ ರೋಜಾ ಅತ್ಯಂತ ಹೆಸರುವಾಸಿಯಾದುದು. ಇದರಲ್ಲಿ ಇಮ್ಮಡಿ ಇಬ್ರಾಹಿಂ ಆದಿಲ ಷಾನ ಸಮಾಧಿಯಿದೆ. ಅದರ ಸಂಗಡವೇ ಒಂದು ಮಸೀದಿಯಿದೆ. ತಾಜಮಹಲಿಗಿಂತ ಮುಂಚಿತವಾಗಿಯೇ ನಿರ್ಮಿಸಲಾದ ಈ ಸ್ಮಾರಕದಲ್ಲಿ, ತಾಜಮಹಲಿನ ಅನೇಕ ಲಕ್ಷಣಗಳನ್ನು ಕಾಣಬಹುದು. ಕ್ರಿ.ಶ.1580ರಿಂದ ಕ್ರಿ.1627 ರ ಕಾಲದಲ್ಲಿ ಮೊಘಲರ ದೊರೆ ಎರಡನೇ ಇಬ್ರಾಹಿಂ ಆದಿಲ್ ಶಾಹ ಮತ್ತು ಆತನ ಹೆಂಡತಿಯ ಸಮಾಧಿ ಇಲ್ಲಿದೆ. ಈ ಕಟ್ಟಡವನ್ನು ಮಲಿಕ್ ಸಂದಾಲ ಎಂಬ ವಾಸ್ತುಶಿಲ್ಪಿಯು ಕಟ್ಟಿದ್ದಾನೆ. ದಕ್ಷಿಣದ ತಾಜ್ ಮಹಲ್ ಎಂದೇ ಇದಕ್ಕೆ ಇನ್ನೊಂದು ಹೆಸರಿನಿಂದ ಕರೆಯುತ್ತಾರೆ. ಈ ಕಟ್ಟಡ ಬಲಭಾಗದಲ್ಲಿ ದೊರೆ ಇಬ್ರಾಹಿಂನ ಗೋರಿಯು ನಾಲ್ಕು ಗೋಪುರಗಳಿಂದ ಕೂಡಿದೆ ಹಾಗೂ ಒಳಗಡೆ ಐದು ಕಮಾನುಗಳನ್ನು ಹೊಂದಿರುವ ಪ್ರಾರ್ಥನಾ ಮಂದಿರವಿದೆ. ಒಳಾಂಗಣವು ಸುಂದರ ಹೂವಿನ ಚಿತ್ರಗಳಿಂದ ಅಲಂಕೃತಗೊಂಡಿದೆ. ಇದಲ್ಲದೇ ಈ ಕಟ್ಟಡವು ಸುಂದರ ಹೂತೋಟದಲ್ಲಿ ಇರುವುದರಿಂದ ಪ್ರವಾಸಿಗರಿಗೆ ಐತಿಹಾಸಿಕ ಹಿನ್ನೆಲೆಯೊಂದಿಗೆ ಸೌಂದರ್ಯ ಕೂಡ ಸವಿಯಬಹುದಾಗಿದೆ. ;ಮಲಿಕ್-ಎ-ಮೈದಾನ್ ಫಿರಂಗಿ (ಮಲಿಕ್ ತೋಪ್): ಮಲಿಕ್-ಎ-ಮೈದಾನ್ ಫಿರಂಗಿ (ಮಲಿಕ್ ತೋಪ್)ನ್ನು ಮಹಮದ್ ಬಿನ್ ಹುಸ್ಸೇನ್ ರುಮಿವು 1632 ರಲ್ಲಿ ನಿರ್ಮಿಸಿದ್ದಾನೆ. ಜಗತ್ತಿನ ಅತಿ ದೊಡ್ಡದಾದ ಫಿರಂಗಿಗಳಲ್ಲಿ ಒಂದು. ಇದು 14 (4.2 ಮೀಟರ) ಅಡಿ ಉದ್ದ, 1.5 ಮೀಟರ ವ್ಯಾಸ, 55 ಟನ್ ತೂಕ ಹೊಂದಿದೆ. ಇದನ್ನು 17 ನೇ ಶತಮಾನದಲ್ಲಿ ಅಮ್ಮದ ನಗರದಿಂದ 10 ಆನೆಗಳು, 400 ಎತ್ತುಗಳು ಮತ್ತು ನೂರಾರು ಮನುಷ್ಯರು ಎಳೆದು ತಂದಿದ್ದಾರೆ. ಈ ಫಿರಂಗಿಯನ್ನು ಯುದ್ದಕ್ಕಾಗಿ ಬಳಸಲಾಗುತ್ತಿತ್ತು. ಮಾಲಿಕ್ ಎ ಮೈದಾನ್ ಕಂಚಿನಿಂದ ಮಾಡಿದ ದೊಡ್ಡ ಫಿರಂಗಿ. ಇದರ ತೂಕ 55 ಟನ್ನುಗಳು. ಇದರ ಹೊರ ದ್ವಾರವು ಸಿಂಹದ ಆಕಾರದಲ್ಲಿದೆ. ಬಹಳ ನುಣುಪಾದ ಇದರ ಹೊರ ಮೇಲ್ಮೆಯಲ್ಲಿ ಪರ್ಶಿಯನ್ ಮತ್ತ ಅರಾಬಿಕ್ ಭಾಷೆಗಳಲ್ಲಿರುವ ಶಾಸನಗಳಿವೆ. ವಿಜಯಪುರ ನಗರದಿಂದ 3 ಕಿ.ಮೀ. ದೂರದಲ್ಲಿರುವ ಮಲಿಕ್ ಎ ಮೈದಾನವು ಇತಿಹಾಸದಲ್ಲಿ ನಡೆದ ಯುದ್ಧಗಳಿಗೆ ಮೈದಾನವಾಗಿತ್ತು ಎಂಬುದು ಇತಿಹಾಸದಲ್ಲಿ ಉಲ್ಲೇಖಗೊಂಡಿದೆ. ಈ ಮೈದಾನದ ಬಳಿ ಇರುವ ಶೇರಝಾ ಬುರ್ಜ್ ಮೇಲೆ ಇರುವ ಫಿರಂಗಿ ಪ್ರವಾಸಿಗರು ನೋಡಬಹುದು. ಈ ಫಿರಂಗಿಯು ಆ ಕಾಲದ ಮಹತ್ವದ ಕುರುಹಾಗಿದೆ ಎನ್ನಬಹುದು. ಈ ಫಿರಂಗಿಯ ತುದಿಯು ಸಿಂಹದ ಮುಖದಂತಿದ್ದು, ಬಾಯಿ ತೆರೆದು ದವಡೆಯಲ್ಲಿನ ಕೋರೆಹಲ್ಲುಗಳು ತೋರಿಸುವಂತಿದೆ. ಈ ದವಡೆ ಹಲ್ಲಿನ ಚಿಕ್ಕ ಆನೆಮರಿಯೊಂದು ಇದ್ದು ಅದನ್ನು ಸಿಂಹವು ತಿನ್ನುತ್ತಿರುವಂತೆ ಕಾಣುತ್ತದೆ. ಈ ಫಿರಂಗಿ ಮೇಲ್ಭಾಗದಲ್ಲಿ ಔರಂಗಜೇಬನ ಕುರಿತು ಕೆತ್ತಲಾಗಿದೆ. 55 ಟನ್ ಗಳಷ್ಟು ತೂಕ ಹೊಂದಿರುವ ಈ ಫಿರಂಗಿಯು 1.5 ಮೀ.ವ್ಯಾಸವನ್ನು ಹೊಂದಿ, 4.45 ಮೀಟರ್ ಉದ್ದವಿದೆ. ಈ ಫಿರಂಗಿ ಎಂತಹ ಬಿಸಿಲಿದ್ದರೂ ಶಾಖವನ್ನು ಹೀರಿಕೊಳ್ಳದೇ ತಂಪಾಗಿಯೇ ಇರುತ್ತದೆ. ಅಲ್ಲದೇ ಈ ಫಿರಂಗಿಗೆ ಯಾವುದಾದರೂ ವಸ್ತುವಿನಿಂದ ಜೋರಾಗಿ ತಟ್ಟಿದರೆ ಗಂಟೆಯ ಶಬ್ದ ಕೇಳುತ್ತದೆ. ;ಜುಮ್ಮಾ ಮಸೀದಿ: ಜುಮ್ಮಾ ಮಸೀದಿಯನ್ನು 1576ರಲ್ಲಿ ನಿರ್ಮಿಸಿದ್ದಾರೆ. ಇದರ ವಿಸ್ತೀರ್ಣ 10,800 ಸ್ಕ್ವೇರ್ ಮೀಟರ್ ಇದ್ದು ಒಂದೆ ಬಾರಿಗೆ 2500 ಜನ ಪ್ರಾರ್ಥನೆ ಮಾಡ ಬಹು ದಾಗಿದೆ. ಇಲ್ಲಿ ಮುಸ್ಲಿಂ ಧರ್ಮದ ಅನುಯಾಯಿಗಳು ಪ್ರಾರ್ಥನೆಗಾಗಿ ಉಪಯೋಗಿಸುತ್ತಿದ್ದರು. ಈ ಮಸೀದಿ ಯಲ್ಲಿ ಕುರಾನಿನ ಬಂಗಾರದ ಹೊತ್ತಿಗೆಯಿದೆ. ಮೊಘಲ ಸಾಮ್ರಾಜ್ಯದ ದೊರೆ ಒಂದನೇ ಆದಿಲ್ ಶಾಹನು ವಿಜಯಪುರದಲ್ಲಿ ಕ್ರಿ.ಶ.1557-1580 ರಲ್ಲಿ ಐತಿಹಾಸಿಕ ಜುಮ್ಮಾ ಮಸೀದಿಯನ್ನು ಕಟ್ಟಿಸಿದನು. [[ತಾಳಿಕೋಟೆ]]ಯ ಕದನವನ್ನು ಗೆದ್ದ ಸಂಭ್ರಮಾಚ ರಣೆಯ ಸಂದರ್ಭದಲ್ಲಿ ಈ ಮಸೀದಿಯನ್ನು ಕಟ್ಟಿಸಿದನು. ಸುಮಾರು 10.810 ಸೆ. ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಈ ಬೃಹತ್ತಾದ ಮಸೀದಿಯು ಸುಂದರವಾದ ಗುಮ್ಮಟದೊಂದಿಗೆ ಕಮಾನುಗಳನ್ನು ಹೊಂದಿದೆ. ಸುಮಾರು 2250 ಕ್ಕೂ ಹೆಚ್ಚು ಕಪ್ಪು ಕಲ್ಲಿನ ಹೊದಿಕೆಯನ್ನು ನೆಲದ ಮೇಲೆ ಹೊಂದಿ ಸಲಾಗಿದೆ. ಸುಮಾರು 45 ಕ್ಕೂ ಹೆಚ್ಚು ತೊಲೆಗಳ ಸಹಾಯದಿಂದ ನಿರ್ಮಿಸಿ, ಈರುಳ್ಳಿ ಆಕಾರದ ಗುಮ್ಮಟವಿರುವ ಈ ಮಸೀದಿಯಲ್ಲಿ ಬಂಗಾರದ ಹಾಳೆಯಲ್ಲಿ ಬರೆದ ಕುರಾನ್ ನನ್ನು ನೋಡಬಹುದಾಗಿದೆ. ಇದರಲ್ಲಿ ಒಟ್ಟು 33 ಗುಮ್ಮಟಗಳಿದ್ದು ಮಧ್ಯದ ಮಸೀದಿಯಲ್ಲಿ ನೀರಿನ ಚಿಲುಮೆ ಇದೆ. ಒಟ್ಟು ಇಲ್ಲಿ 12 ಕಮಾನುಗಳಿದ್ದು, ನಂತರ ಮೊಘಲ ದೊರೆ ಔರಂಗಜೇಬನು ಇದಕ್ಕೆ ದೊಡ್ಡ ದ್ವಾರಬಾಗಿಲನ್ನು ನಿರ್ಮಿಸಿದನು. ;ಬಾರಾ ಕಮಾನ್: ಬಾರಾ ಕಮಾನ್ನನ್ನು ಅಲಿ ರೋಜಾ 1672 ರಲ್ಲಿ ನಿರ್ಮಿಸಿದ್ದಾನೆ. ಇದನ್ನು ಹನ್ನೆರಡು ಉದ್ದ, ಹನ್ನೆರಡು ಅಗಲ ಮತ್ತು ಹನ್ನೆರಡು ಎತ್ತರದ ಅಂತಸ್ತಿನ ಕಮಾನುಗಳುಳ್ಳ ಸ್ಮಾರಕವಾಗಿ ನಿರ್ಮಿಸಲು ಯೋಜನೆ ಮಾಡಲಾಗಿತ್ತು. ಇದು ಹನ್ನೆರಡು ಕಮಾನುಗಳುಳ್ಳ ಅರ್ಧಕ್ಕೆ ನಿಲ್ಲಿಸಿದ ಸ್ಮಾರಕವಾಗಿದೆ. ಈಗಿನ ಕರ್ನಾಟಕ ರಾಜ್ಯ ದಲ್ಲಿರುವ ವಿಜಯಪುರ ಪಟ್ಟಣವು ಈಗ ಜಿಲ್ಲಾ ಪ್ರದೇಶವಾಗಿದೆ. ಹಿಂದೆ ಮೊಘಲರ್ ದೊರೆ ಎರಡನೇ ಅಲಿ ಆದಿಲ್ ಶಾಹ ನೆನಪಿಗಾಗಿ ಇಲ್ಲಿ ವಿಶಿಷ್ಟ ಬಾರಾಕಮಾನ್ ಎಂಬ ಅದ್ಭುತ ವಾಸ್ತುಶೈಲಿಯನ್ನೊಳಗೊಂಡ ಕಟ್ಟಡವನ್ನು ಕಟ್ಟಿಸಲಾಗಿದೆ. ಅದು ಅರ್ಧ ಕಾಮಗಾರಿಯಿಂದ ಇಂದಿಗೂ ಮುಕ್ತಾಯಗೊಂಡಿಲ್ಲ. ಮೊಘಲ್ ಸಾಮ್ರಾಜ್ಯದ ದೊರೆ ಅಲಿ ಆದಿಲ್ ಶಾಹ ಸಮಾಧಿಯಾಗಿರುವ ಈ ಬಾರಾಕಮಾನ್ 12 ಕಮಾನ್ ನನ್ನು ಸಮಾಧಿ ಸುತ್ತಲೂ ಕಟ್ಟಲಾಗಿದೆ. ಆದಿಲ್ ಶಾಹ ನ ಸಮಾಧಿಯನ್ನು ವಿಶಿಷ್ಟ 12 ಕಮಾನ್ ಗಳಿಂದ ನಿರ್ಮಿಸಲಾಗಿರುವುದರಿಂದಲೇ ಇದಕ್ಕೆ ಬಾರಾಕಮಾನ್ ಎಂದು ಹೆಸರು ಬಂದಿದೆ. ಈ ಕಟ್ಟಡ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಈ ಕಟ್ಟಡದ ನೆರಳು ಗೋಲ ಗುಂಬಜ್ ಮೇಲೆ ಬೀಳುತ್ತದೆ ಎಂಬ ಕಾರಣದಿಂದ ಕಟ್ಟಡ ಕಾಮಗಾರಿ ನಿಲ್ಲಿಸಲಾಗಿದೆ ಎಂದು ಇತಿಹಾಸದಲ್ಲಿ ದಾಖಲಾಗಿದೆ. ಭಾರತೀಯ ಪುರಾತತ್ವ ಸಂರಕ್ಷಣಾ ಪ್ರಾಧಿಕಾರವು ಬಾರಾಕಮಾನ್ ನ ಉಸ್ತುವಾರಿ ನೋಡಿಕೊಳ್ಳುತ್ತಿದೆ. ;ಅಸರ ಮಹಲ್: ಅಸರ ಮಹಲ್ನ್ನು 1646ರಲ್ಲಿ ಮಹಮದ್ ಆದಿಲ್ ಶಾ ನಿರ್ಮಿಸಿದ್ದಾರೆ. ಇದನ್ನು ನ್ಯಾಯಾಲಯದ ಸಂಕೀರ್ಣವಾಗಿ ಉಪಯೋಗಿಸುತ್ತಿದ್ದರು. ಇದರ ಒಳಗೆ ಮಹಿಳೆಯರಿಗೆ ಪ್ರವೇಶವಿಲ್ಲ. ಸುತ್ತಲೂ 3 ಸಣ್ಣ ಕೆರೆಗಳಿವೆ. ವಿಜಯಪುರ ಪ್ರವಾಸ ಮಾಡುವಾಗ ಮಿಠಾರಿ ಮತ್ತು ಅಸಾರ ಮಹಲ್ ಗಳನ್ನು ಕೂಡ ಪ್ರವಾಸಿಗರು ನೋಡಬಹುದು. ಈ ಸುಂದರ ಮಹಲ್ ಗಳ ಸೌಂದರ್ಯ ಕಣ್ಣಾರೆ ನೋಡಿಯೇ ಸವಿಯಬೇಕು. ಈ ಸುಂದರ ಕಟ್ಟಡಗಳು ಪ್ರವಾಸಿಗರ ಮನಸೆಳೆಯುತ್ತವೆ. ಈ ಐತಿಹಾಸಿಕ ಕಟ್ಟಡಗಳನ್ನು ಪರ್ಶಿಯನ್ ರ ಶೈಲಿಯಲ್ಲಿ ಕಟ್ಟಿಸಲಾಗಿದ್ದು ಇದರಲ್ಲಿ ನ್ಯಾಯಸ್ಥಾನವನ್ನೂ ಕೂಡ ನಿರ್ಮಿಸಲಾಗಿದೆ. ಬೃಹತ್ತಾದ ನಾಲ್ಕುಗೋಡೆಗಳಿರುವ ಈ ಮಹಲ್ ಗಳಿಗೆ ಮುಸ್ಲಿಂ ಸಮುದಾಯದವರು ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಕಟ್ಟಡದ ಒಳಗಡೆ ಮೂರು ಟ್ಯಾಂಕ್ ಗಳಿದ್ದು ಗೋಡೆಗಳನ್ನು ಸುಂದರವಾದ ಚಿತ್ರಗಳನ್ನು ಚಿತ್ರಿಸಲಾಗಿದೆ. ಈ ಕಟ್ಟಡದ ಒಳಗಿರುವ ಒಂದು ಟ್ಯಾಂಕ್ 15 ಅಡಿ ಆಳವಿದೆ. ಉಳಿದೆರಡೂ ಕೂಡ ಅಷ್ಟೇ ಪ್ರಮಾಣದ ಆಳ ಹೊಂದಿವೆ ಎನ್ನಲಾಗಿದೆ. ಪ್ರತಿ ವರ್ಷ ಇಲ್ಲಿ ಉರುಸ್ ಜರುಗುತ್ತದೆ. ಈ ಸಮಯದಲ್ಲಿ ಹಲವಾರು ಪ್ರವಾಸಿಗರು ಮತ್ತು ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ;ಗಗನ್ ಮಹಲ್: ಗಗನ್ ಮಹಲ್ನ್ನು 1560 ರಲ್ಲಿ ಅಲಿ ಆದಿಲ್ ಶಾ ನಿರ್ಮಿಸಿದ್ದಾರೆ. ಇದನ್ನು ಸ್ವರ್ಗದ ಅರಮನೆ ಅಥವಾ ದರ್ಬಾರ್ ಹಾಲ್ ಎಂದು ಕರೆಯುತ್ತಿದ್ದರು. ಒಂದು ದೊಡ್ಡದಾದ ಕಮಾನು 20 ಮೀಟರ್ ಉದ್ದವಾಗಿದ್ದು, 17 ಮೀಟರ್ ಎತ್ತರವಾದ ಮತ್ತು ಎರಡು ಚಿಕ್ಕದಾದ ಕಮಾನುಗಳನ್ನು ಮಾಡಿ ಸಂಗೀತ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಆಚರಿಸಲು ಉಪಯೋಗಿಸುತ್ತಿದ್ದರು. ವಿಜಯಪುರಕ್ಕೆ ಆಗಮಿಸುವ ಪ್ರವಾಸಿಗರು ಇಲ್ಲಿನ ಅರಮನೆ ಗಗನ ಮಹಲ್ ನೋಡಲೇಬೇಕು. ವಿಜಯಪುರ ಪಟ್ಟಣದಿಂದ 2 ಕಿ.ಮೀ. ದೂರದಲ್ಲಿರುವ ಈ ಅರಮನೆ. ಮೊಘಲ್ ಸಾಮ್ರಾಜ್ಯದ ದೊರೆ ಒಂದನೇ ಆದಿಲ ಶಾಹನು ಕ್ರಿ.ಶ.1561 ರಲ್ಲಿ ಈ ಅರಮನೆಯನ್ನು ಎರಡು ಉದ್ದೇಶಗಳಿಗೆಂದು ನಿರ್ಮಿಸಲು ಆದೇಶಿಸಿದನು. ಒಂದನೇ ಆದಿಲ ಶಾಹನು ತನ್ನ ಆರಾಮದ ಇರುವಿಕೆಗಾಗಿ ಹಾಗೂ ತನ್ನ ಆಸ್ಥಾನವನ್ನಾಗಿ ಇದೇ ಗಗನ ಮಹಲ್ ನ್ನು ಉಪಯೋಗಿಸುತ್ತಿದ್ದನೆಂದು ಇತಿಹಾಸದಲ್ಲಿ ದಾಖಲಾಗಿದೆ. ಮುಂಭಾಗದಲ್ಲಿ 21 ಮೀಟರ್ ಅಗಲದ ಬೃಹತ್ತಾದ ಕಟ್ಟಿಗೆಯ ಕಂಬಗಳು ಮತ್ತು ಗೋಡೆಗಳನ್ನು ಹೊಂದಿರುವ ಈ ಅರಮನೆಯ ಆವರಣವು ಆದಿಲ ಶಾಹನ ಆಸ್ತಾನವಾಗಿತ್ತು. ಅರಮನೆಯ ಮೊದಲನೇ ಮಹಡಿಯು ಗಣ್ಯ ವ್ಯಕ್ತಿಗಳ ಮತ್ತು ತನ್ನ ವಿಶೇಷ ಅತಿಥಿಗಳಿಗೆಂದು ಮೀಸಲಾಗಿರಿಸಿದ್ದನೆಂಬುದು ಇತಿಹಾಸದಲ್ಲಿ ಉಲ್ಲೇಖವಾಗಿದೆ.ವಿಜಯಪುರದಲ್ಲಿನ ಎಲ್ಲ ಕಮಾನುಗಳಲ್ಲಿಯೇ ಈ ಅರಮನೆಯಲ್ಲಿರುವ ಕಮಾನು ಅತೀ ದೊಡ್ಡದಾದ ಮತ್ತು ಎತ್ತರವಾದ ಅಗಲವಾದ ಕಮಾನು ಎಂದು ದಾಖಲಾಗಿದೆ. ಸದ್ಯ ಈ ಕಮಾನ್ ಹೆಚ್ಚುಕಮ್ಮಿ ಪಳೆಯುಳಿಕೆಯಂತಾಗಿರುವುದರಿಂದ ಇಲ್ಲಿ ಸುಂದರವಾದ ಉದ್ಯಾನವನ ಮಾಡಲಾಗಿದೆ. ಗಗನ ಮಹಲ್ ನಲ್ಲಿರುವ ದರ್ಬಾರ್ ಹಾಲ್ ನಲ್ಲಿ ದೊಡ್ಡದಾದ ಆಸ್ಥಾನವಿದೆ. ಆಸ್ಥಾನದಲ್ಲಿ ನಡೆಯುತ್ತಿದ್ದ ಎಲ್ಲ ಚಟುವಟಿಕೆಗಳನ್ನು ಅರಮನೆ ಒಳಗಿನಿಂದಲೇ ಮತ್ತು ಹೊರಗಿನಿಂದಲೂ ಕೂಡ ವೀಕ್ಷಕರು ನೋಡಲು ಅನುಕೂಲವಾಗುವಂತೆ ಈ ದರ್ಬಾರ್ ಹಾಲ್ ನ್ನು ಕಟ್ಟಲಾಗಿದೆ. ಈ ಅರಮನೆ ಗೋಡೆ ಮತ್ತು ಕಂಬಗಳಿಗೆ ವಿಶಿಷ್ಟ ರೀತಿಯಲ್ಲಿ ಚಿತ್ರಕಲೆಯನ್ನು ಬಿಡಿಸಲಾಗಿದೆ. ಇಂದಿಗೂ ಕೂಡ ಆ ಚಿತ್ರಗಳು ಪ್ರವಾಸಿಗರಿಗೆ ಮನಸೆಳೆಯುತ್ತಲಿವೆ. ;ಸಂಗೀತ ಮಹಲ್: ಸಂಗೀತ ಮಹಲ್ವು ವಿಜಯಪುರ ನಗರದ ಹೊರ ವಲಯದ ತೊರವಿ ಗ್ರಾಮದಲ್ಲಿದ್ದು ಇಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಚರಿಸುತ್ತಿದ್ದರು. ಕಮಾನ ದ ರಚನೆ ಹೊಂದಿದ ಭವ್ಯ ಕಟ್ಟಡದ ಅವಶೇಷಗಳಿರುವ ಮಹಲ್. ಇದನ್ನು ಎರಡನೇ ಇಬ್ರಾಹಿಮ್ ಆದಿಲ್ಶಾಹಿಯು ಸಂಗೀತ ಕಚೇರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಸಲುವಾಗಿ ನಿರ್ಮಿಸಿದ್ದ. ಈಗಲೂ ಜಿಲ್ಲಾಡಳಿತ ನವರಸಪುರ ಸಂಗೀತ ಉತ್ಸವ ಎಂಬ ಜಿಲ್ಲಾ ಮಟ್ಟದ ಉತ್ಸವವನ್ನು ನಡೆಸುತ್ತದೆ. ಬಿಜಾಪುರಿನ ಪಶ್ಚಿಮಕ್ಕೆ ಸುಮಾರು 8 ಕಿ.ಮೀ ದೂರದಲ್ಲಿರುವ [[ತೊರವಿ]] ಎಂಬ ಗ್ರಾಮದಲ್ಲಿ ನೆಲೆಸಿದೆ ಈ ಸಂಗೀತ ಮಹಲ್. ಹಿಂದೆ ಇದೊಂದು ಸಂಗೀತ ಹಾಗು ನೃತ್ಯಗಳಿಗೆ ಮೀಸಲಾಗಿದ್ದ ಅರಮನೆಯಾಗಿತ್ತೆಂದು ಊಹಿಸಲಾಗಿದೆ. ಅಲ್ಲದೆ ಇದೆ ಸ್ಥಳದಲ್ಲೆ ಪ್ರತಿ ವರ್ಷ (ಜನವರಿ/ಫೆಬ್ರುವರಿ) ಪ್ರಸಿದ್ಧ ನವರಸಪುರ ಸಂಗೀತ ಉತ್ಸವವನ್ನು ಆಯೋಜಿಸಲಾಗುತ್ತದೆ. ಅಲ್ಲದೆ ತೊರವಿಯ ಈ ಸಂಗೀತ್ ಮಹಲ್ ಬಳಿಯಲ್ಲೆ ಭೂಗತವಾದ ನರಸಿಂಹನ ದೇವಾಲಯ ಹಾಗು ಲಕ್ಷ್ಮಿ ದೇವಿಯ ದೇವಸ್ಥಾನಗಳಿವೆ. ವಿಜಯಪುರದ ಜನರು ಪ್ರತಿ ಶನಿವಾರ ಈ ಎರಡೂ ದೇವಸ್ಥಾನಗಳಿಗೆ ಭೇಟಿ ನೀಡುವುದು ರೂಢಿ. ;ಉಪ್ಪಲಿ ಬುರಜ್: ಉಪ್ಪಲಿ ಬುರಜ್ನ್ನು 1584 ರಲ್ಲಿ ಹೈದರ ಖಾನ್ನು ನಿರ್ಮಿಸಿದ್ದಾನೆ. ಇದು 24 ಮೀಟರ್ ಎತ್ತರವಾಗಿದ್ದು ಇದರ ಮೇಲೆ 9 ಅಡಿ ಮತ್ತು 8.5 ಅಡಿ ಉದ್ದವಿರುವ ಎರಡು ಫಿರಂಗಿಗಳಿವೆ. ಇದಕ್ಕೆ ಹೈದರ ಬುರಜ್ ಎಂತಲೂ ಕರೆಯುತ್ತಾರೆ. ಇದು 80 ಪುಟ್ ಎತ್ತರವಿರುವ ವಿಶಿಷ್ಟ ಶೈಲಿಯ ಮಿನಾರ್ ಆಗಿದೆ. ಬೃಹದಾಕಾರದ ಕಲ್ಲುಗಳಿಂದ ನಿರ್ಮಿಸಲಾದ ಈ ಉಪಲಿ ಬುರ್ಜ್ ನ್ನು ಹಳೆಯ ಯುದ್ಧ ಸಾಮಗ್ರಿಗಳನ್ನು ಇಡಲು ಬಳಸಲಾಗುತ್ತಿತ್ತಂತೆ. ಮೊಘಲರು ಇಲ್ಲಿ ಗುಂಡು, ಮದ್ದು, ತೋಪು, ತುಪಾಕಿ ಮತ್ತಿತರ ಯುದ್ಧ ಸಾಮಗ್ರಿಗಳನ್ನು ಇಲ್ಲಿ ಸಂಗ್ರಹಿಸಿಡುತ್ತಿದ್ದರು. ಉಪಲಿ ಬುರ್ಜ್ ಹತ್ತಲು ಕಲ್ಲಿನಲ್ಲಿ ನಿರ್ಮಿಸಲಾದ ಮೆಟ್ಟಿಲುಗಳಿದ್ದು, ಮೇಲಿನಿಂದ ಇಡೀ ವಿಜಯಪುರ ಪಟ್ಟಣದ ಸುಂದರ ನೋಟ ಕಾಣುತ್ತದೆ. ಮೊಘಲರು ಹಿಂದೆ ತಮ್ಮ ಪ್ರದೇಶದ ಮೇಲೆ ಬರುವ ವೈರಿಗಳನ್ನು ದೂರದಿಂದಲೇ ಗುರುತಿಸಲು ಉಪಲಿ ಬುರ್ಜನ್ನು ಬಳಸಿಕೊಳ್ಳುತ್ತಿದ್ದರಂತೆ. ;ಚಾಂದ್ (ತಾಜ್) ಬೌಡಿ: ಇದು 20 ಮಿಲಿಯನ್ ಲೀಟರ್ ನೀರು ಸಂಗ್ರಹಿಸಿ ರಾಜಧಾನಿಗೆ ಪುರೈಸಲಾಗುತ್ತಿತ್ತು. ಇದನ್ನು ಅಲಿ ಆದಿಲ್ ಶಾಹಿಯು ತನ್ನ ಪತ್ನಿಯಾದ ಚಾಂದ ಬೇಬಿಯ ಸ್ಮರಣೆಗಾಗಿ ನಿರ್ಮಿಸಿದ್ದಾನೆ. ವಿಜಯಪುರಕ್ಕೆ ಭೇಟಿ ನೀಡುವ ಪ್ರವಾಸಿಗರು ಚಾಂದ ಬಾವಡಿ ಎಂದು ಕರೆಯಲಾಗುವ ಸುಂದರ ನೀರಿನ ಬಾವಿ ನೋಡಬಹುದು. ಕ್ರಿ.ಶ.1557 -1580 ರ ಮೊಘಲ ದೊರೆ ಅಲಿ ಆದಿಲ್ ಶಾಹ್ ನ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಈ ನೀರಿನ ಬಾವಿ ವಿಜಯಪುರ ಪಟ್ಟಣದ ಪುರ್ವಕ್ಕಿದೆ. ಆದಿಲ್ ಶಾಹನು ತನ್ನ ಹೆಂಡತಿ ಚಾಂದ್ ಬೀಬಿ ಹೆಸರಿನಲ್ಲಿ ನಿರ್ಮಿಸಲಾದ ಈ ನೀರಿನ ಬಾವಿ ಸುಂದರ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ವಿಜಯನಗರ ಸಾಮ್ರಾಜ್ಯದ ಪತನದ ನಂತರ ಅಲ್ಲಿನ ಪ್ರಜೆಗಳು ಭಾರೀ ಸಂಖ್ಯೆಯಲ್ಲಿ ವಿಜಯಪುರ ನಗರಕ್ಕೆ ವಲಸೆ ಬಂದರು. ಆಗ ಸಾಕಷ್ಟು ಸಂಖ್ಯೆಯಲ್ಲಿ ಬಂದ ವಲಸಿಗರ ವಸತಿ ಮತ್ತು ಇನ್ನಿತರ ಸೌಕರ್ಯಗಳನ್ನು ಆದಲಿ ಶಾಹನು ಅನುಕೂಲ ಮಾಡಿಕೊಟ್ಟನು. ಇದೇ ಸಮಯದಲ್ಲಿ 200 ಲಕ್ಷ ಮಿ.ಲೀ. ನೀರು ಸಂಗ್ರಹ ಜನರಿಗೆ ಅನುಕೂಲವಾಗಲೆಂದು 200 ಲಕ್ಷ ಮಿ.ಲೀ. ಸಾಮರ್ಥ್ಯವುಳ್ಳ ದೊಡ್ಡದಾದ ನೀರಿನ ಬಾವಿಯನ್ನು ಕಟ್ಟಿಸಿದನು. ಈ ನೀರನ ಟ್ಯಾಂಕ್ ನ ಉಸ್ತುವಾರಿ ನೋಡಿಕೊಳ್ಳಲೆಂದೇ ಹಲವಾರು ಆಳುಗಳನ್ನು ನೇಮಿಸಿ ಅವರಿಗೆ ವಸತಿಗೆ ಕೂಡ ಬಾವಿ ಹತ್ತಿರವೇ ವ್ಯವಸ್ಥೆ ಮಾಡಿದ್ದ ಕುರುಹುಗಳು ಇಂದಿಗೂ ಇಲ್ಲಿವೆ. ನಂತರದ ದಿನಗಳಲ್ಲಿ ಇದೇ ತರಹದ ಹಲವಾರು ನೀರು ಸಂಗ್ರಹ ಬಾವಿಗಳನ್ನು ವಿಜಯಪುರ ನಗರದಲ್ಲಿ ನಿರ್ಮಿಸಲಾಯಿತು. ಇಂದಿನ ದಿನಗಳಲ್ಲಿ ಈ ಚಾಂದ ಬಾವಡಿ ಹಲವಾರು ಗಣ್ಯರು ಮತ್ತು ಪ್ರವಾಸಿಗರಿಗೆ ವಿಜಯಪುರದಲ್ಲಿ ವಿಶಿಷ್ಟ ಸುಂದರ ತಾಣವಾಗಿದೆ. ;ಜೋಡ ಗುಮ್ಮಟ: ಇವು ಎರಡು ಅವಳಿ ಗುಮ್ಮಟದ ಆಕಾರದಲ್ಲಿರುವ ಅಷ್ಟಭುಜಾಕೃತಿಯ ಸಮಾಧಿಗಳಾಗಿವೆ. ಇದನ್ನು ಸೇನಾಧಿಕಾರಿಯಾದ ಖಾನ್ ಮಹಮ್ಮದ್ ಮತ್ತು ಅವನ ಆಧ್ಯಾತ್ಮಿಕ ಸಲಹೆಗಾರನಾದ ಅಬ್ದುಲ್ ರಜಾಕ್ ಖಾದ್ರಿ ನಿನಪಿಗಾಗಿ ನಿರ್ಮಿಸಲಾಗಿದೆ. ;ಮೆಹತರ ಮಹಲ್: ಈ ಮಹಲನ್ನು 1620ರಲ್ಲಿ ಮಹಮದ್ ಆದಿಲ್ ಶಾನು ಕಸಗೂಡಿಸುವರಿಗಾಗಿ ನಿರ್ಮಿಸಿದ್ದನು. ಈ ಮಹಲನ್ನು ಇಂಡೋ - ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ;ಸಾತ್ ಮಂಜಿಲ್: ಹೆಸರೆ ಹೇಳವಂತೆ ಏಳು ಅಂತಸ್ತುಗಳ್ಳುಳ್ಳ ಕಟ್ಟಡವಾಗಿದ್ದು ನೋಡಲು ಸುಂದರವಾಗಿದೆ. ;ಜಲ ಮಂಜಿಲ್: ಜಲ ಮಂಜಿಲ್ನ್ನು ರಾಣಿಯರ ಸ್ನಾನದ ಗೃಹವಾಗಿ ಉಪಯೋಗಿಸುತ್ತಿದ್ದರು. ;ಆನಂದ ಮಹಲ್: ಆನಂದ ಮಹಲನ್ನು ಇಬ್ರಾಹಿಮ್ ಆದಿಲ್ ಷಾರವರು ಕಟ್ಟಿಸಿದ್ದಾರೆ. ;ಪ್ರಾಚ್ಯ ವಸ್ತು ಸಂಗ್ರಹಾಲಯ: ವಿಜಯಪುರದ ಐತಿಹಾಸಿಕ ಗೋಳಗುಮ್ಮಟದ ಎದುರು ಆಕರ್ಷಕ ವಾಸ್ತುಶಿಲ್ಪವಿರುವ ಕಟ್ಟಡವಿದೆ. ನಸುಕಂದು ಬಣ್ಣದ ಮರಳುಗಲ್ಲಿನಲ್ಲಿ ನಿರ್ಮಿಸಿರುವ ಈ ಕಟ್ಟಡ, ಎದುರಿನ ಗುಮ್ಮಟ ನೋಡಿ ಬಂದವರನ್ನು ತನ್ನತ್ತ ಸೆಳೆಯುತ್ತದೆ. ಎರಡು ಬೃಹತ್ ಕಂಬಗಳ ನಡುವೆ ನಿಲ್ಲಿಸಿದ ಕೋಟೆಯಂತೆ ಕಾಣುವ ಈ ಕಟ್ಟಡಕ್ಕೆ ಇಂಡೋಸಾರ್ಸೆನಿಕ್ ಶೈಲಿಯ ಪ್ರಮುಖದ್ವಾರವಿದೆ. ಅದೇ ಆಕಾರದ ಏಳು ಕಿಟಕಿಗಳಿವೆ. ಇದೇ ನಖ್ಖರ್ ಖಾನ ಎಂಬ ಪ್ರಾಚ್ಯ ವಸ್ತು ಸಂಗ್ರಹಾಲಯ. 1892ರಲ್ಲಿ ಆರಂಭವಾದ ಈ ಮ್ಯೂಸಿಯಂ ಈಗ ಒಂದೂಕಾಲು ಶತಮಾನ ಪೂರೈಸಿದೆ. ಕ್ರಿ.ಶ 6ನೇ ಶತಮಾನದಿಂದ 18ನೇ ಶತಮಾನದ ನಡುವಿನ ಕಾಲಘಟ್ಟದ ವಸ್ತುಗಳನ್ನು ತನ್ನೊಡಲಲ್ಲಿಟ್ಟುಕೊಂಡಿರುವ ಈ ಸಂಗ್ರಹಾಲಯ, ಗೋಳಗುಮ್ಮಟದಷ್ಟೇ ಪ್ರವಾಸಿಗರ ಆಕರ್ಷಣೆಯ ಕೇಂದ್ರ. ಮ್ಯೂಸಿಯಂನ ಪ್ರವೇಶ ದ್ವಾರದ ಅಕ್ಕ–ಪಕ್ಕದಲ್ಲಿ ಆರು ಚಿಕ್ಕ–ಡೊಡ್ಡ ತೋಪುಗಳನ್ನಿಟ್ಟಿದ್ದಾರೆ. ತೋಪಿಗೆ ಬಳಸುತ್ತಿದ್ದ ಕಲ್ಲು ಗುಂಡುಗಳನ್ನೂ ಪ್ರದರ್ಶನಕ್ಕಿಡಲಾಗಿದೆ. ಮುಖ್ಯದ್ವಾರ ದಾಟಿಕೊಂಡು ಮ್ಯೂಸಿಯಂ ಒಳಗೆ ಪ್ರವೇಶಿಸುತ್ತಿದ್ದಂತೆ ಪಕ್ಕದಲ್ಲಿ ನೆಲಮಾಳಿಗೆಗೆ ಹೋಗುವ ಮೆಟ್ಟಿಲು ಕಾಣಿಸುತ್ತದೆ. ನೆಲಮಾಳಿಗೆ ಸೇರಿದಂತೆ ಮೂರು ಅಂತಸ್ತುಗಳಲ್ಲಿ 8 ಗ್ಯಾಲರಿಗಳಿವೆ. ಅದರಲ್ಲಿ ಮೂರು ಗ್ಯಾಲರಿ ನೆಲಮಹಡಿಯಲ್ಲಿ ಉಳಿದ ಐದು ಗ್ಯಾಲರಿ ಮೊದಲ ಮಹಡಿಯಲ್ಲಿವೆ. 11ನೇ ಶತಮಾನದ ಅಷ್ಟಭುಜಾಕಾರದ ನಟರಾಜನ ಭಗ್ನ ಪ್ರತಿಮೆ, ಶಿವ ತನ್ನ ಗಣಗಳ ಜತೆ ನರ್ತಿಸುತ್ತಿರುವ ಕಲ್ಲಿನ ಬಾಗಿಲು ತೋರಣ, ಕಹಳೆ ಊದುತ್ತಿರುವ, ಮದ್ದಲೆ ಬಾರಿಸುತ್ತಿರುವ ಉಬ್ಬು ಶಿಲ್ಪಗಳಿವೆ. ಏಳು–ಎಂಟನೇ ಶತಮಾನದ ವೀರಗಲ್ಲುಗಳು, ಶಾಸನಗಳು, ಸಮಭಂಗಿಯಲ್ಲಿರುವ ಅಪರೂಪದ ಕೇಶವ, ವೀರಭದ್ರ, 8ನೇ ಶತಮಾನದ ಐಹೊಳೆಯಲ್ಲಿ ದೊರೆತ ಕಲ್ಲಿನ ಗಣೇಶ, 14ನೇ ಶತಮಾನದ ಪಾರ್ಶ್ವನಾಥ ವಿಗ್ರಹಗಳು ಮ್ಯೂಸಿಯಂನ ಪ್ರಮುಖ ಆಕರ್ಷಣೆ. ನೆಲಮಹಡಿಯ ಮಧ್ಯದಲ್ಲಿ ಕ್ರಿ.ಶ. ಆರನೇ ಶತಮಾನದಲ್ಲಿ ಮಂಗಳೇಶ ನಿರ್ಮಿಸಿದ ಮಹಾಕೂಟದಲ್ಲಿ ದೊರೆತ ಅಪರೂಪದ ಎತ್ತರದ ವಿಜಯ ಸ್ತಂಭವಿದೆ. ವಿಜಯನಗರ ಸಾಮ್ರಾಜ್ಯದ ಕೊನೆಯ ದೊರೆ ಅಳಿಯ ರಾಮರಾಯನ ಕಲ್ಲಿನ ಶಿರೋ ಭಾಗವನ್ನು ಇಲ್ಲಿಡಲಾಗಿದೆ. ಕಲ್ಲಿನ ಮೊಸಳೆಗಳನ್ನೂ ಪ್ರದರ್ಶನಕ್ಕಿಡಲಾಗಿದೆ. 11–12ನೇ ಶತಮಾನದಲ್ಲಿ ಅಗ್ರಹಾರ ಸಾಲೋಟಗಿ ವಿದ್ಯಾಲಯಕ್ಕೆ ದಾನಕೊಟ್ಟ ಸ್ತಂಭ ಶಾಸನವಿದ್ದು, ಇದರ ಮೂರು ದಿಕ್ಕುಗಳಲ್ಲಿ ಸಂಸ್ಕೃತ ಲಿಪಿ, ಕೆಳಭಾಗದಲ್ಲಿ ಕನ್ನಡ ಲಿಪಿಯಿದೆ. 13ನೇ ಶತಮಾನದ ಕನ್ನಡ ಶಾಸನವೊಂದರಲ್ಲಿ ವಿಜಯಪುರ ಉಲ್ಲೇಖವಿದೆ. ಕ್ರಿ.ಶ 17ನೇ ಶತಮಾನದ ಕಲಾತ್ಮಕ ಹಸ್ತ ಪ್ರತಿಯನ್ನು ಹೊಂದಿರುವ ಅರೇಬಿಕ್–ಪರ್ಶಿಯನ್ ಲಿಪಿಗಳ ಶಾಸನ ಶಿಲೆಗಳಿವೆ. ಪುಷ್ಪಗಳ ವಿನ್ಯಾಸ ಹೊಂದಿರುವ ಕಲ್ಲಿನ ಜಾಲಂದ್ರಗಳು, ಕಲ್ಲಿನ ಸರಪಳಿಗಳು ಆಕರ್ಷಿಸುತ್ತವೆ. ಮೂವತ್ತೆರಡು ಮೆಟ್ಟಿಲುಗಳನ್ನೇರಿ ಮೊದಲ ಮಹಡಿ ತಲುಪಿದರೆ, ಆದಿಲ್‌ ಶಾಹಿ ಅರಸರ ಕಲೆ, ಸಂಸ್ಕೃತಿಯ ವೈಭವ ಅನಾವರಣಗೊಳ್ಳಲಿದೆ. ಬಹುತೇಕ ಪ್ರಾಚ್ಯ ವಸ್ತುಗಳ ದರ್ಶನ ಲಭ್ಯ. ಅರಸರು ಬಳಸುತ್ತಿದ್ದ ನಿತ್ಯೋಪಯೋಗಿ ವಸ್ತುಗಳು, ಸುಲ್ತಾನರು ತೊಡುತ್ತಿದ್ದ ನಿಲುವಂಗಿ, ಕಠಾರಿ, ಭರ್ಜಿ, ರಾಜರು–ರಾಣಿಯರ ಭಾವಚಿತ್ರ, ಸೂಫಿ ಸಂತರ ಭಾವಚಿತ್ರದ ಚಿತ್ರಕಲೆಯೂ ಕಾಣಿಸುತ್ತದೆ. ಚೀನಿ ಮಣ್ಣಿನ ತಟ್ಟೆ, ಬಟ್ಟಲು, ಹೂಜಿ, ಆದಿಲ್‌ ಶಾಹಿ ಸುಲ್ತಾನರು ಭೋಜನಕ್ಕೂ ಮುನ್ನ ಸೆಲಡನ್‌ ಪಾತ್ರೆಯಲ್ಲಿ ಆಹಾರ ಪರೀಕ್ಷಿಸುತ್ತಿದ್ದ ಪರಿ, ಅವರ ಕಾಲದ ತಂತ್ರಜ್ಞಾನವನ್ನು ಪರಿಚಯಿಸಲಿದೆ. ಜತೆಗೆ ಆ ಕಾಲದಲ್ಲೇ ಚೀನಾದೊಂದಿಗೆ ಹೊಂದಿದ್ದ ರಾಜತಾಂತ್ರಿಕ–ವ್ಯವಹಾರಿಕ ಸಂಬಂಧವನ್ನು ಈ ವಸ್ತುಗಳು ಬಿಂಬಿಸುತ್ತವೆ. 17ನೇ ಶತಮಾನದ್ದು ಎನ್ನಲಾದ ಚಿನ್ನದ ಲೇಪನವಿರುವ ವರ್ಣಚಿತ್ರ, ದಖನಿ ಶೈಲಿಯ ಚಿಕಣಿ ಚಿತ್ರಗಳಲ್ಲಿ ಚಾಂದ್‌ಬೀಬಿ, ರಂಭಾವತಿ, ಔರಂಗಜೇಬನ ಪುತ್ರಿ ಜೈಬುನ್ನೀಸಾ ಚಿತ್ರಗಳಿವೆ. ಆದಿಲ್‌ಶಾಹಿ ಅರಸರು, ಸೂಫಿ ಸಂತರ ಚಿತ್ರಗಳು ಜತೆಗೆ ನಾಣ್ಯಗಳನ್ನು ಜೋಡಿಸಿದ್ದಾರೆ. ಹಳದಿ, ಕೆಂಪು, ನೀಲಿ ವರ್ಣಗಳಲ್ಲಿರುವ ಕುರಾನ್‌ನ ಹಸ್ತ ಪ್ರತಿಗಳು ಗಮನಸೆಳೆಯುತ್ತವೆ. ಇದರಲ್ಲಿ ಕೆಲ ಅಕ್ಷರಗಳಿಗೆ ಚಿನ್ನ ಲೇಪಿತವಾಗಿದೆ. ಇವು 13 ರಿಂದ 18ನೇ ಶತಮಾನದ ಅವಧಿಯಲ್ಲಿ ರಚನೆಯಾಗಿರುವಂಥದ್ದು ಎಂಬುದನ್ನು ಮ್ಯೂಸಿಯಂನ ದಾಖಲೆ ತಿಳಿಸುತ್ತದೆ. ಐತಿಹಾಸಿಕ ಮಹತ್ವವುಳ್ಳ ಗದ್ಯ–ಪದ್ಯಗಳ ಗ್ರಂಥಗಳು, ಶೃಂಗಾರ ಕಾವ್ಯಗಳು, ರಾಜಮುದ್ರೆಯಿರುವ ಸನ್ನದ್‌, ಫರ್ಮಾನ್, ಪರ್ಶಿಯಾದ ರತ್ನಗಂಬಳಿ, ವಿಶಿಷ್ಟ ತಂತ್ರಜ್ಞಾನ ಒಳಗೊಂಡ ಬೀಗ, ಬಿದರಿ ಅಲಂಕೃತ ಪಾತ್ರೆ, ಅಫ್ಜಲ್‌ಖಾನ್‌ ಬಳಸಿದ್ದ ಎನ್ನಲಾದ ಏಳು ಕೆ.ಜಿ. ತೂಕದ 3.9 ಅಡಿ ಉದ್ದದ ಖಡ್ಗ ಸೇರಿದಂತೆ ಇನ್ನಿತರೆ ಅಪರೂಪದ ವಸ್ತುಗಳನ್ನು ಭದ್ರವಾದ ಗಾಜಿನ ಕಪಾಟುಗಳಲ್ಲಿ ಪ್ರದರ್ಶಿಸಲಾಗಿದೆ. ಮ್ಯೂಸಿಯಂ ಪ್ರಾರಂಭದ ಹಿಂದಿನ ಕಥೆ : [[ವಿಜಯಪುರ]] ಜಿಲ್ಲೆಯ ಪುರಾತನ ಐತಿಹ್ಯ, ವಸ್ತುಗಳ ಅಧ್ಯಯನ ಆರಂಭಿಸಿದ ಇಂಗ್ಲೆಂಡ್‌ನ ಡಾ.ಜೆಮ್ಸ್‌ ಬರ್ಗೇಸ್‌, ಹೆನ್ರಿ ಕಸಿನ್ಸ್ ಇಲ್ಲಿನ ಆನಂದ ಮಹಲ್ ಹಿಂಭಾಗದ ಚಿಕ್ಕ ಕಟ್ಟಡದಲ್ಲಿ, ಆ ವಸ್ತುಗಳನ್ನು ಸಂಗ್ರಹಿಸಲಾರಂಭಿಸಿದರು. 1892ರಿಂದ ಆರಂಭವಾದ ಈ ವಸ್ತು ಸಂಗ್ರಹ ಕೆಲಸ, ಕೊನೆಗೆ ಪ್ರಾಚ್ಯ ವಸ್ತು ಸಂಗ್ರಹಾಲಯ (ಮ್ಯೂಸಿಯಂ)ವಾಯಿತು. ಮ್ಯೂಸಿಯಂ ಚಾಲನೆಗೂ ಕಾರಣವಾಯಿತು. ಈ ಅವಧಿಯಲ್ಲೇ ಬ್ರಿಟಿಷರು ಆಗಿನ [[ಕಲಾದಗಿ]] ಜಿಲ್ಲಾ ಕೇಂದ್ರವನ್ನು [[ವಿಜಯಪುರ]]ಕ್ಕೆ ಸ್ಥಳಾಂತರಿಸಿದರು. ಸರ್ಕಾರಿ ಕಚೇರಿಗಳ ಬಳಕೆಗಾಗಿ ಆದಿಲ್‌ಶಾಹಿ ಅರಸರು ತಮ್ಮ ಆಡಳಿತದಲ್ಲಿ ನಿರ್ಮಿಸಿದ್ದ ಐತಿಹಾಸಿಕ ಸ್ಮಾರಕಗಳನ್ನು ಜೀರ್ಣೋದ್ಧಾರ ಮಾಡಲು ಮತ್ತು ಅವುಗಳನ್ನು ಬಳಸಲು ಮುಂದಾದರು. ಈ ಸಂದರ್ಭದಲ್ಲಿ ದೊರೆತ ಅಪರೂಪದ ವಸ್ತುಗಳ ಸಂಗ್ರಹವೇ ಈ ವಸ್ತು ಸಂಗ್ರಹಾಲಯ. ಆದರೆ, ಜಾಗದ ಕೊರತೆ ಕಾಡಿದ್ದರಿಂದ, ಮೊಹಮ್ಮದ್ ಆದಿಲ್‌ಶಾಹಿ ಗೋಳಗುಮ್ಮಟದ ಮುಂಭಾಗ ಕ್ರಿ.ಶ.1631ರಲ್ಲೇ ನಿರ್ಮಿಸಿದ್ದ ನಖ್ಖರ್ ಖಾನ/ನಗರ ಖಾನ ಕಟ್ಟಡಕ್ಕೆ ಅವಶೇಷಗಳನ್ನು 1912ರಲ್ಲಿ ಸ್ಥಳಾಂತರಿಸಿದರು. ;ಬೇಸಿಗೆ ಅರಮನೆ, ಕುಮಟಗಿ: [[ವಿಜಯಪುರ]] ನಗರದಿಂದ 20 ಕಿಮೀ ದೂರದ [[ಕುಮಟಗಿ]] ಗ್ರಾಮದ ಕೆರೆಯ ಸಮೀಪ ಎರಡು ಮತ್ತು ಕೆರೆಯ ಮಧ್ಯದಲ್ಲಿ ಆದಿಲ್ ಶಾಹಿ ಸುಲ್ತಾನರ ಕಾಲದಲ್ಲಿ ನಿರ್ಮಾಣವಾದ ಬೇಸಿಗೆ ಅರಮನೆಯಿದೆ. ;ವಿಜಯಪುರ ಕೋಟೆ: ವಿಜಯಪುರದ ಕೋಟೆ ಬಹುಶಃ ಭಾರತದ ಬೃಹತ್ ಕೋಟೆಗಳಲ್ಲೊಂದು. ವೃತ್ತಾಕಾರದಲ್ಲಿರುವ ಈ ಕೋಟೆಯ ಹೊರಸುತ್ತಿನ ಗೋಡೆಯ ಸುತ್ತಳತೆ ಸುಮಾರು 10 ಕಿ.ಮೀ. ಎಂದರೆ ಇದರ ವಿಸ್ತಾರದ ಪರಿಚಯವಾಗುತ್ತದೆ. ದೊಡ್ಡ ಕಲ್ಲುಗಳಿಂದ ಕಟ್ಟಿರುವ ಕೋಟೆ ಕೆಲವೆಡೆ 50 ಅಡಿ ಗಳಷ್ಟು ದಪ್ಪವಿದೆ. ಕೋಟೆಯ ಸುತ್ತ 50 ಅಡಿ ಅಗಲದ ಕಂದಕವಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಕೋಟೆ ಅತ್ಯಂತ ಬಲಿಷ್ಠವೆಂದೇ ಪರಿಗಣಿತವಾಗಿದೆ.ಸುಂದರ ವಾಸ್ತುಶೈಲಿಯಲ್ಲಿ ಕಟ್ಟಿರುವ ಇಲ್ಲಿನ ಕೋಟೆಯನ್ನು ಜನರು ಅರಕಿಲ್ಲಾ ಎಂದೇ ಕರೆಯುತ್ತಾರೆ. ಕ್ರಿ.ಶ. 1556 ರಲ್ಲಿ ಯೂಸೂಫ್ ಆದಿಲ್ ಶಾಹನು ಈ ಕೋಟೆಯನ್ನು ಕಟ್ಟಿಸಿದನು. ಈ ಕೋಟೆಯ ಸುತ್ತಲೂ 100 ಯಾರ್ಡ್ ಗಳಷ್ಟು ಅಗಲವಾದ ಕಂದಕವೊಂದು ನಿರ್ಮಿಸಲಾಗಿದೆ. ವೈರಿಗಳ ಆಕ್ರಮಣದಿಂದ ರಕ್ಷಣೆಗಾಗಿ ಕಟ್ಟಿಸಲಾದ ಈ ಕಂದಕವು ಸದ್ಯ ನೀರಿನ ಸಂಗ್ರಹ ಕ್ಕೆ ಬಳಸಲಾಗುತ್ತದೆ. ಈ ಕೋಟೆಯಲ್ಲಿ ದಾಳಿಯಿಂದ ಹಾನಿಗೊಳಗಾಗಿರುವ ಹಲವಾರು ಹಿಂದೂ ದೇವಾಲಯಗಳಿವೆ. ಕೋಟೆ ಗೋಡೆಯ ಎತ್ತರವು 30ರಿಂದ 50 ಅಡಿ ಇದೆ. ಕೋಟೆಗುಂಟ ದೊಡ್ಡದಾದ 96 ಬುರ್ಜ್ ಗಳಿವೆ. ಕೋಟೆಯಲ್ಲಿ 10 ಮುಖ್ಯದ್ವಾರಗಳಿದ್ದು, ಪ್ರತಿಯೊಂದು 25 ಅಡಿ ಅಗಲವಾಗಿವೆ. ವೈರಿಗಳ ಆಕ್ರಮಣದ ಸಮಯದಲ್ಲಿ ವಿಜಯಪುರದ ಮೊಘಲರು ಈ ಕೋಟೆಯನ್ನು ಬಳಸುತ್ತಿದ್ದರು. ಹಲವಾರು ಪಾಳುಬಿದ್ದ ಸ್ಮಾರಕಗಳು ಈ ಕೋಟೆಯಲ್ಲಿದ್ದು, ಹಳೆಯ ಕಾಲದ ವೈಭವವನ್ನು ನೆನಪಿಗೆ ತರಿಸುತ್ತವೆ. [[ಕರ್ನಾಟಕ]] ರಾಜ್ಯದಲ್ಲಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಮಹತ್ವದ ಪಟ್ಟಣವಾಗಿ ವಿಜಯಪುರ ಗುರುತಿಸಿಕೊಂಡಿದೆ. ಆದ್ದರಿಂದಲೇ ಹಲವಾರು ಪ್ರವಾಸಿಗರು ವಿಜಯಪುರದಲ್ಲಿನ ಗಗನ ಮಹಲ್ ಅರಮನೆ, ಸಾತ ಮಂಜಿಲ್, ಬಾರಾ ಕಮಾನ್ ಮತ್ತು ಜಲ ಮಂಜಿಲ್ ಸೇರಿದಂತೆ ಇನ್ನಿತರ ಐತಿಹಾಸಿಕ ಕಟ್ಟಡಗಳನ್ನು ನೋಡಲು ಆಗಮಿಸುತ್ತಾರೆ. ;ನೋಡಬೇಕಾದ ಸ್ಥಳಗಳು: ಒಳಕೋಟೆಯಾದ ಅರಕಿಲ್ಲಾ, ಎರಡನೇ ಇಬ್ರಾಹೀಂ ಆದಿಲ್ ಶಾ 1589ರಲ್ಲಿ ಕಟ್ಟಿಸಿದ ಅರಮನೆ ಆನಂದಮಹಲ್, ಹಳೆಯ ಹಿಂದೂ ದೇವಾಲಯಗಳ ಚಪ್ಪಡಿ, ಕಂಬ ಬಳಸಿ ದೇವಾಲಯ ವಾಸ್ತು ರೀತ್ಯ ಕಟ್ಟಲಾಗಿರುವ ಕರೀಮುದ್ದೀನನ ಮಸೀದಿ, ರಾಜಸಭಾ ಸದನ ಗಗನ್ಮಹಲ್, ಬೃಹತ್ ಕಟ್ಟಡಗಳಾದ ಸಾತ್ ಮಂಜಿಲ್, ಜಲಮಂಜಿಲ್, ಅಸಾರ್ ಮಹಲ್, ನಗರ್ಖಾನಾ, ಜಹಾಜ್ ಮಹಲ್, ಜಾಮಿ ಮಸೀದಿ, ಚಾಂದ ಬೌಡಿ, ತಾಜ್ ಬೌಡಿ ಹಾಗೂ ಇಬ್ರಾಹಿಂ ರೋಜಾ. ಇಬ್ರಾಹಿಂ ರೋಜಾದ ವಾಸ್ತುವೇ ತಾಜಮಹಲಿಗೆ ಬುನಾದಿಯೆಂದು ಹೇಳಲಾಗುತ್ತದೆ. ;ಹಿಂದೂ ಶೈಲಿಯ ದೇವಾಲಯಗಳು / ವಾಸ್ತುಶಿಲ್ಪಗಳು: ;ಶಿವಗಿರಿ (ಶಿವನ ಬೃಹತ ಪ್ರತಿಮೆ): [[Image:BijapurShivaMonument.jpg|thumb|300px|ಶಿವನ ವಿಗ್ರಹ]] ಭಾರತ ದೇಶದ ಮೂರನೇಯ ಅತಿ ಎತ್ತರದ ಶಿವನ ಪ್ರತಿಮೆಯಾಗಿದೆ. ಇದನ್ನು ಶಿವಗಿರಿ ಎಂತಲೂ ಕರೆಯುತ್ತಾರೆ. ಪ್ರತಿಮೆಯು 85(26 ಮೀಟರ್) ಅಡಿ ಎತ್ತರವಾಗಿದ್ದು ಮತ್ತು 1500 ಟನ್ ತೂಕ ಇದ್ದು ಟಿ.ಕೆ.ಪಾಟೀಲ ಬೆನಕಟ್ಟಿ ಚಾರಿಟೇಬಲ್ ಟ್ರಸ್ಟ್, ವಿಜಯಪುರ ವತಿಯಿಂದ ನಿರ್ಮಿಸಲಾಗಿದೆ. ಇದನ್ನು [[ಶಿವಮೊಗ್ಗ]] ಮೂಲದ ಬೆಂಗಳೂರಿನ ವಾಸ್ತುಶಿಲ್ಪಿಗಳಾದ ಪ್ರಶಾಂತ, ಆಚಾರ್ಯ, ರಾಜಶೇಖರ ರಾಜುರವರು ನೀಲನಕ್ಷೆಯನ್ನು ತಯಾರಿಸಿ ಕೇವಲ 13 ತಿಂಗಳಿನಲ್ಲಿ ನಿರ್ಮಿಸಿದ್ದಾರೆ. ಪ್ರತಿಮೆಯ ಕೆಳಗಡೆ ಚಿಕ್ಕ ಶಿವನ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು ಒಳಗಡೆ ಗೋಡೆಯ ಮೇಲೆ ಶಿವನ ಚರಿತ್ರೆಯನ್ನು ಬರೆಸಲಾಗಿದೆ. ಪಕ್ಕದಲ್ಲಿ 18 ಎಕರೆಯಲ್ಲಿ ಅನಾಥಾಲಯ, ವಸತಿ ಶಾಲೆ ಮತ್ತು ಬಸಂತ ಉದ್ಯಾನವನವನ್ನು ನಿರ್ಮಿಸಲಾಗಿದೆ. ಟ್ರಸ್ಟನ ಅಧ್ಯಕ್ಷರಾದ ಶ್ರೀ ಬಸಂತಕುಮಾರ ಪಾಟೀಲರು ಅವರ ತಾಯಿಯ ತುಲಾಭಾರವನ್ನು ಚಿನ್ನದಲ್ಲಿ ಮಾಡಿ(55 ಕೆ.ಜಿ ಚಿನ್ನವು 4.5 ಕೋಟಿ ಬೆಲೆಯಾಗಿತ್ತು) ಅದರಿಂದ ಬಂದ ಹಣದಲ್ಲಿ ಶಿವನ ಬೃಹತ ಪ್ರತಿಮೆಯನ್ನು ನಿರ್ಮಿಸಿ ಅಭಿವೃದ್ದಿಪಡಿಸುತ್ತಿದ್ದಾರೆ. ;ಶ್ರೀ ಸಿದ್ದೇಶ್ವರ ದೇವಾಲಯ: ವಿಜಯಪುರ ನಗರದ ಹೃದಯ ಭಾಗದಲ್ಲಿ ಸ್ಥಾಪಿತವಾಗಿದ್ದು ಪವಿತ್ರ ಹಿಂದೂ ದೇವಾಲಯವಾಗಿದೆ. ಪ್ರತಿವರ್ಷ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರತಿವರ್ಷ ಮಕರ ಸಂಕ್ರಾಂತಿ ದಿನದಂದು ಶ್ರೀ ಸಿದ್ದೇಶ್ವರ ಜಾತ್ರೆಯನ್ನು ಆಚರಿಸುತ್ತಾರೆ. ಇದೇ ಜಾತ್ರೆಯಲ್ಲಿ ದನಗಳ ಜಾತ್ರೆಯು ಕೂಡ ಜರಗುತ್ತದೆ. ಮಕರ ಸಂಕ್ರಾಂತಿಯ ರಾತ್ರಿಯಂದು ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಮದ್ದು ಸುಡುವುದು ಕಾರ್ಯಕ್ರಮವನ್ನು ಆಚರಿಸುತ್ತಾರೆ. ಈ ದೇವಾಲಯವನ್ನು ಸೋಲ್ಲಾಪುರದ ಶ್ರೀ ಸಿದ್ದರಾಮೇಶ್ವರ (ಬಸವಾದಿ ಶರಣರು) ನೆನಪಿಗಾಗಿ ನಿರ್ಮಿಸಲಾಗಿದೆ. ;ತೊರವಿ ಶ್ರೀ ನರಸಿಂಹ ದೇವಾಲಯ: ವಿಜಯಪುರ ನಗರದ ಹೊರಭಾಗದ [[ತೊರವಿ]] ಗ್ರಾಮದಲ್ಲಿ ತೊರವಿ ನರಸಿಂಹ ದೇವಾಲಯವಿದೆ. [[ಕುಮಾರ ವಾಲ್ಮೀಕಿ]]ಯು ಇದೇ ದೇವಾಲಯದಲ್ಲಿ ತೊರವಿ ರಾಮಾಯಣವನ್ನು ಕನ್ನಡದಲ್ಲಿ ರಚಿಸಿದ್ದಾನೆ. ತೊರವೆ ರಾಮಾಯಣ ಕೃತಿಯನ್ನು ದೇವಸ್ಥಾನದ ಒಳ ಆವರಣದಲ್ಲಿ ಪ್ರದರ್ಶನಕ್ಕಿಡಲಾಗಿದ್ದು ಕೃತಿಯಲ್ಲಿನ ಸಾಲುಗಳನ್ನು ದೇವಾಲಯದ ಒಳ ಆವರಣದಲ್ಲಿ ಬರೆಯಲಾಗಿದೆ. <big>ತೊರವಿ</big> ಗ್ರಾಮವು ವಿಜಯಪುರದಿಂದ ಪಶ್ಚಿಮಕ್ಕೆ 6 ಕಿ.ಮೀ. ಅಂತರದಲ್ಲಿ ಅಥಣಿಗೆ ಹೋಗುವ ಮಾರ್ಗದಲ್ಲಿರುವ ಗ್ರಾಮ. ಈ ಗ್ರಾಮದಲ್ಲಿ ಪ್ರಾಚೀನ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನವಿದೆ. ಈ ದೇವಸ್ಥಾನ ಗುಹಾಂತರ ದೇವಾಲಯದಂತೆ ಗೋಚರಿಸುತ್ತದೆ. ಆಕರ್ಷಕವಾದ ನರಸಿಂಹ ವಿಗ್ರಹ ಗಮನ ಸೆಳೆಯುತ್ತದೆ. 15 ನೇ ಶತಮಾನದಲ್ಲಿ ನರಹರಿ ಎಂಬ ಕವಿ, <big>ಕುಮಾರ ವಾಲ್ಮೀಕಿ</big> ಎಂಬ ಹೆಸರಿನಿಂದ ನರಸಿಂಹ ದೇವಸ್ಥಾನದಲ್ಲಿಯೇ ಕುಳಿತು <big>ತೊರವೆ ರಾಮಾಯಣ</big>ವನ್ನು ರಚಿಸಿದ ಎಂಬ ಪ್ರತೀತಿ ಇದೆ. ;ಸಹಸ್ರ ಫಣಿ ಜೈನಮಂದಿರ: ಕೇಂದ್ರ ಬಸ್ ನಿಲ್ದಾಣದಿಂದ ಪಶ್ಚಿಮಕ್ಕೆ 5 ಕಿ.ಮೀ. ದೂರದಲ್ಲಿ ಕ್ರಿ.ಶ. 5ನೇ ಶತಮಾನಕ್ಕೆ ಸೇರಿದ <big>ಸಹಸ್ರಫಣಿ ಪಾರ್ಶ್ವನಾಥ ಬಸದಿ</big> ಆಕರ್ಷಕವಾಗಿದೆ. ಈ ಬಸದಿಯು ಚೌಕಾಕಾರವಾಗಿದ್ದು, ಅರೆಮೆರಗುಗೊಳಿಸಿದ ಕಲ್ಲುಗಳಿಂದ ಕಟ್ಟಲಾಗಿದೆ. ದಕ್ಷಿಣದ ಸಣ್ಣ ಪ್ರವೇಶದ್ವಾರವು ಆಯತಾಕಾರದ ಸಭಾಂಗಣಕ್ಕೆ ಒಯ್ದು ಅದು ದೇವಸ್ಥಾನದ ಪಶ್ಚಿಮ ಗೋಡೆಯುದ್ದಕ್ಕೂ ಇರುವ ದೇವಾಲಯದ ಬಾಗಿಲುಗಳವರೆಗೂ ಚಾಚಿಕೊಂಡಿದೆ. ಇಲ್ಲಿ ಮೂರು ಜಿನ ಮೂರ್ತಿಗಳಿದ್ದು, ಮಧ್ಯದಲ್ಲಿಯ ಮೂರ್ತಿ ಸಹಸ್ರಫಣಿ ಪಾರ್ಶ್ವನಾಥರದಾಗಿದೆ. ಪಾರ್ಶ್ವನಾಥನ ತುದಿಯ ಹೆಡೆಗೆ ಹಾಲು ಎರೆದರೆ ಆ ಹಾಲು 1008 ಹೆಡೆಗಳ ಮುಖಾಂತರ ಹರಿದು ಬಂದು, ಪಾರ್ಶ್ವನಾಥನ ಮಸ್ತಕ ಮತ್ತು ಭುಜಗಳ ಮೇಲೆ ಬೀಳುವ ರೀತಿ ವಿಸ್ಮಯವಾಗಿದೆ. ;ಶ್ರೀ ಸದ್ಗುರು ರುಕ್ಮಾಂಗದ ಪಂಡಿತರ ಸಮಾಧಿ ಶ್ರೀ ಸದ್ಗುರು ರುಕ್ಮಾಂಗದ ಪಂಡಿತರ ಸಮಾಧಿ ಸ್ಥಳವು ವಿಜಯಪುರದಿಂದ ಅಗ್ನೇಯಕ್ಕೆ ೪ ಕಿ.ಮೀ. ಅಂತರದಲ್ಲಿ ಉಕ್ಕಲಿಗೆ ಹೋಗುವ ಮಾರ್ಗದಲ್ಲಿರುವ ಇದೆ. ರುಕ್ಮಾಂಗದ ಪಂಡಿತರು ಆದಿಲ್ ಶಾಹಿ ರಾಜನ ಮಾರ್ಗದರ್ಶಕರು ಮತ್ತು ಗುರುಗಳಾಗಿದ್ದರು. ;ಸಮೀಪದ ಪ್ರವಾಸಿ / ಪ್ರೇಕ್ಷಣೀಯ ಸ್ಥಳಗಳು: {{col-begin}} {{col-break}} * [[ಆಲಮಟ್ಟಿ ಆಣೆಕಟ್ಟು]] * [[ಬಸವನ ಬಾಗೇವಾಡಿ]] {{col-break}} * [[ಕೂಡಲಸಂಗಮ]] * [[ಪಟ್ಟದಕಲ್ಲು]] {{col-break}} * [[ಬಾದಾಮಿ]] * [[ಐಹೊಳೆ]] {{col-break}} * [[ಮಹಾಕೂಟ]] * [[ಕಾಖಂಡಕಿ]] {{col-break}} * [[ಯಲಗೂರ]] * [[ಬಸರಕೋಡ]] {{col-break}} * [[ಇಂಗಳೇಶ್ವರ]] * [[ಕುಮಟಗಿ]] {{col-end}} ==ಜನಸಂಖ್ಯೆ== ವಿಜಯಪುರ ಜಿಲ್ಲೆಯ ಜನಸಂಖ್ಯೆಯು 2011ನೇ ಜನಗಣತಿಯ ಪ್ರಕಾರ ಸುಮಾರು 21 ಲಕ್ಷಕ್ಕೂ ಹೆಚ್ಚು ಇದೆ. 11 ಲಕ್ಷಕ್ಕೂ ಹೆಚ್ಚು ಪುರುಷರು ಮತ್ತು 10 ಲಕ್ಷಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಅದರಂತೆ ವಿಜಯಪುರ ನಗರದ ಜನಸಂಖ್ಯೆಯು 3 ಲಕ್ಷಕ್ಕೂ ಅಧಿಕವಾಗಿದೆ. ಪ್ರತಿಶತ 70%ಗಿಂತಲು ಹೆಚ್ಚು ಜನಸಂಖ್ಯೆ ಗ್ರಾಮೀಣ ಭಾಗದಲ್ಲಿ ವಾಸವಾಗಿದ್ದಾರೆ. ಜಿಲ್ಲೆಯ ಲಿಂಗಾನುಪಾತ ಪ್ರತಿ 1000 ಪುರುಷರಿಗೆ 960 ಜನ ಮಹಿಳೆಯರಿದ್ದಾರೆ. [[ಕರ್ನಾಟಕ]]ದಲ್ಲಿ 3.56% ಜನಸಂಖ್ಯೆ ಹೊಂದಿದೆ. ಜಿಲ್ಲೆಯ ಜನಸಾಂದ್ರತೆಯು 2011ನೇ ಜನಗಣತಿಯ ಪ್ರಕಾರ 207 ಜನ ಪ್ರ.ಚ.ಕಿ.ಮೀ. ವಿಜಯಪುರ ಜಿಲ್ಲೆಯು ಒಟ್ಟಾರೆಯಾಗಿ 10,498 ಚ.ಕಿ.ಮೀ ಪ್ರದೇಶವನ್ನು ಹೊಂದಿದೆ. [[ಚಿತ್ರ:Karnataka districts.jpg|right|300px|ಕರ್ನಾಟಕದ ಜಿಲ್ಲೆಗಳು]] [[ಚಿತ್ರ:Bijapur in Karnataka (India).svg|thumb|ಕರ್ನಾಟಕ ನಕಾಶೆಯಲ್ಲಿ ವಿಜಯಪುರ ಜಿಲ್ಲೆ]] {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" style = "text-align:center" | ಕ್ರ.ಸಂ. | width="300" style = "text-align:center" | ವಿವರಣೆ | width="70" style = "text-align:center" | 2011 | width="70" style = "text-align:center"| 2001 |- valign="bottom" |1 |ಒಟ್ಟು ಜನಸಂಖ್ಯೆ |21,77,331 |18,06,918 |- valign="bottom" |2 |ಪುರುಷರು |11,11,022 |9,26,424 |- valign="bottom" |3 |ಮಹಿಳೆಯರು |10,66,309 |8,80,494 |- valign="bottom" |4 |ಜನಸಂಖ್ಯಾ ಬೆಳವಣಿಗೆ |20.50% |17.51% |- valign="bottom" |5 |ಪ್ರದೇಶ(ಚ.ಕಿ.ಮೀ) |10,498 |10,498 |- valign="bottom" |6 |ಜನಸಾಂದ್ರತೆ/(ಚ.ಕಿ.ಮೀ) |207 |172 |- valign="bottom" |7 |ಕರ್ನಾಟಕ ಜನಸಂಖ್ಯೆಯ ಅನುಪಾತ |3.56% |3.42% |- valign="bottom" |8 |ಲಿಂಗಾನುಪಾತ(ಪ್ರತಿ 1000 ಪುರುಷರಿಗೆ) |960 |950 |- valign="bottom" |9 |ಮಕ್ಕಳ ಲಿಂಗಾನುಪಾತ(ಪ್ರತಿ 1000 ಪುರುಷರಿಗೆ) |931 |928 |- valign="bottom" |10 |ಸರಾಸರಿ ಸಾಕ್ಷರತೆ |67.15% |57.01% |- valign="bottom" |11 |ಪುರುಷರ ಸಾಕ್ಷರತೆ |77.21% |69.94% |- valign="bottom" |12 |ಮಹಿಳಾ ಸಾಕ್ಷರತೆ |56.72% |43.47% |- valign="bottom" |13 |ಒಟ್ಟು ಮಕ್ಕಳ ಜನಸಂಖ್ಯೆ (1-6 ವರ್ಷ) |3,18,406 |2,86,831 |- valign="bottom" |14 |ಗಂಡು ಮಕ್ಕಳ ಜನಸಂಖ್ಯೆ (1-6 ವರ್ಷ) |1,64,856 |1,48,750 |- valign="bottom" |15 |ಹೆಣ್ಣು ಮಕ್ಕಳ ಜನಸಂಖ್ಯೆ (1-6 ವರ್ಷ) |1,53,550 |1,38,081 |- valign="bottom" |16 |ಅಕ್ಷರಸ್ಥರು |12,48,268 |8,66,561 |- valign="bottom" |17 |ಪುರುಷ ಅಕ್ಷರಸ್ಥರು |7,30,566 |5,43,869 |- valign="bottom" |18 |ಮಹಿಳಾ ಅಕ್ಷರಸ್ಥರು |5,17,702 |3,22,692 |- valign="bottom" |19 |ಒಟ್ಟು ಮಕ್ಕಳ ಪ್ರಮಾಣ(1-6 ವರ್ಷ) |14.62% |15.87% |- valign="bottom" |20 |ಗಂಡು ಮಕ್ಕಳ ಪ್ರಮಾಣ(1-6 ವರ್ಷ) |14.84% |16.06% |- valign="bottom" |21 |ಹೆಣ್ಣು ಮಕ್ಕಳ ಪ್ರಮಾಣ(1-6 ವರ್ಷ) |14.40% |15.68% |} ;ಸಾಕ್ಷರತೆ: ವಿಜಯಪುರ ಜಿಲ್ಲೆಯ ಸಾಕ್ಷರತೆಯು 2011 ವರ್ಷದ ಪ್ರಕಾರ 67%. ಅದರಲ್ಲಿ 77% ಪುರುಷರು ಹಾಗೂ 56% ಮಹಿಳೆಯರು ಸಾಕ್ಷರತೆ ಹೊಂದಿದೆ. ಜಿಲ್ಲೆಯಲ್ಲಿ ಪುರುಷರು 7 ಲಕ್ಷಕ್ಕೂ ಹೆಚ್ಚು ಪುರುಷರು ಮತ್ತು 5 ಲಕ್ಷಕ್ಕೂ ಹೆಚ್ಚು ಮಹಿಳೆಯರು ಒಟ್ಟಾರೆಯಾಗಿ 12 ಲಕ್ಷಕ್ಕೂ ಹೆಚ್ಚು ಸಾಕ್ಷರರಾಗಿದ್ದಾರೆ. {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" style = "text-align:center" | ಕ್ರ.ಸಂ. | width="200" style = "text-align:center" | ವಿವರಣೆ | width="80" style = "text-align:center" | 2011 | width="80" style = "text-align:center" | 2001 |- valign="bottom" |1 |ಒಟ್ಟು ಜನಸಂಖ್ಯೆ |2,177,331 |1,806,918 |- valign="bottom" |2 |ಪುರುಷರು |1,111,022 |926,424 |- valign="bottom" |3 |ಮಹಿಳೆಯರು |1,066,309 |880,494 |- valign="bottom" |4 |ಪ್ರದೇಶ (ಚ. ಕಿ.ಮೀ) |10,498 |10,498 |- valign="bottom" |5 |ಜನಸಾಂದ್ರತೆ /(ಚ. ಕಿ.ಮೀ) |207 |172 |- valign="bottom" |6 |ಕರ್ನಾಟಕ ಜನಸಂಖ್ಯೆ ಅನುಪಾತದಲ್ಲಿ |3.56% |3.42% |- valign="bottom" |7 |ಸರಾಸರಿ ಸಾಕ್ಷರತೆ |67.15% |57.01% |- valign="bottom" |8 |ಪುರುಷರ ಸಾಕ್ಷರತೆ |77.21% |69.94% |- valign="bottom" |9 |ಮಹಿಳಾ ಸಾಕ್ಷರತೆ |56.72% |43.47% |- valign="bottom" |10 |ಅಕ್ಷರಸ್ಥರು |1,248,268 |866,561 |- valign="bottom" |11 |ಪುರುಷ ಅಕ್ಷರಸ್ಥರು |730,566 |543,869 |- valign="bottom" |12 |ಮಹಿಳಾ ಅಕ್ಷರಸ್ಥರು |517,702 |322,692 |} ;ಧರ್ಮಗಳು: {{bar box |title=ವಿಜಯಪುರ ಜಿಲ್ಲೆಯಲ್ಲಿರುವ ಧರ್ಮಗಳು |titlebar=orange |left1=ಧರ್ಮ |right1=ಪ್ರತಿಶತ |float=right |bars= {{bar percent|[[ಹಿಂದೂ]]|Green|65}} {{bar percent|[[ಮುಸ್ಲಿಂ]]|orange|29}} {{bar percent|[[ಜೈನ]]|Pink|4.6}} {{bar percent|[[ಕ್ರೈಸ್ತ]]|Aqua|0.6}} {{bar percent|ಇತರೆ|Blue|0.4}} }} ವಿಜಯಪುರ ಜಿಲ್ಲೆಯಲ್ಲಿ ಹಿಂದೂ, ಮುಸ್ಲಿಂ, ಕ್ರಿಸ್ಟಿಯನ್ ಹಾಗೂ ಜೈನ ಧರ್ಮದ ಜನರಿದ್ದಾರೆ. {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" style = "text-align:center" | ಕ್ರ.ಸಂ. | width="100" style = "text-align:center" | ಧರ್ಮ | width="70" style = "text-align:center" | ಪ್ರತಿಶತ |- valign="bottom" style = "text-align:center" |1 |ಹಿಂದೂ |82.07% |- valign="bottom" style = "text-align:center" |2 |ಮುಸ್ಲಿಂ |16.97% |- valign="bottom" style = "text-align:center" |3 |ಜೈನ |0.40% |- valign="bottom" style = "text-align:center" |4 |ಕ್ರೈಸ್ತ |0.11 % |- valign="bottom" style = "text-align:center" |5 |ಇತರೆ |0.45% |} ==ಸಾಂಸ್ಕೃತಿಕ== [[File:Lambaniwomen.jpg|thumb|ಲಂಬಾಣಿ ಜನಾಂಗದ ಮಹಿಳೆ]] [[ಚಿತ್ರ:Uttar Karnataka food.JPG|thumb|ಉತ್ತರ ಕರ್ನಾಟಕದ ಊಟ]] ಮುಖ್ಯ ಭಾಷೆ <big>ಕನ್ನಡ</big>. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ [[ಉರ್ದು]], [[ಮರಾಠಿ]] ಮಿಶ್ರಿತ ವಿಶಿಷ್ಠವಾದ ಕನ್ನಡ ವಿಜಯಪುರ ಕನ್ನಡವೆಂದೇ ಗುರುತಿಸಲ್ಪಡುತ್ತದೆ. ಒಕ್ಕಲುತನ ಮುಖ್ಯ ಉದ್ಯೋಗ. ಜೊತೆಗೆ ಕೆಲವೊಂದು ಗ್ರಾಮಗಳಲ್ಲಿ (ಚಡಚಣ, ತಾಂಬಾ, ವಂದಾಲ ಮುಂ.)ನೇಕಾರಿಕೆ ಇದೆ. ಪ್ರಮುಖ ಬೆಳೆಗಳು: [[ಜೋಳ]], [[ಸಜ್ಜೆ]], [[ಕಡಲೇಕಾಯಿ|ಶೇಂಗಾ]],[[ಸಪೋಟ|ಚಿಕ್ಕು]], [[ಸೂರ್ಯಕಾಂತಿ]], [[ಈರುಳ್ಳಿ|ಉಳ್ಳಾಗಡ್ಡಿ (ಈರುಳ್ಳಿ)]]. ವಿಜಯಪುರದ [[ದ್ರಾಕ್ಷಿ]], [[ದಾಳಿಂಬೆ]], [[ನಿಂಬೆ]] ಹಣ್ಣುಗಳು ಪರರಾಜ್ಯ ಹಾಗೂ ಪರದೇಶಗಳಿಗೆ ರಫ್ತು ಆಗುತ್ತವೆ. ;ಆಹಾರ ಪದ್ಧತಿ: ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ [[ಗೋಧಿ]], [[ಅಕ್ಕಿ]], [[ಮೆಕ್ಕೆ ಜೋಳ]] ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ವಿಜಯಪುರದ ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರುಗಳು [[ಕರ್ನಾಟಕ]]ದ ಮೂಲೆ ಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ. ;ಭಾಷೆಗಳು: ವಿಜಯಪುರ ಜಿಲ್ಲೆಯ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ [[ಹಿಂದಿ]], [[ಮರಾಠಿ]], [[ಉರ್ದು]] ಹಾಗೂ [[ಇಂಗ್ಲೀಷ್]] ಭಾಷೆಗಳನ್ನು ಮಾತನಾಡುತ್ತಾರೆ. ಅದರಂತೆ ಲಂಬಾಣಿ ಜನಾಂಗದವರು ಲಂಬಾಣಿ ಭಾಷೆಯನ್ನು ಮಾತನಾಡುತ್ತಾರೆ. ;ಸಂಸ್ಕೃತಿ: ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ.ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ. ಮಹಿಳೆ ಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ. ಜಿಲ್ಲೆಯಲ್ಲಿ ಲಂಬಾಣಿ ಜನಾಂಗವು ವಿಶೇಷವಾಗಿದೆ. ;ಕಲೆ: ಲಾವಣಿ ಪದಗಳು, ಡೊಳ್ಳು ಕುಣಿತ, ಗೀಗೀ ಪದಗಳು, ಹಂತಿ ಪದಗಳು ಮತ್ತು ಮೊಹರಮ್ ಹೆಜ್ಜೆ ಕುಣಿತ ಮುಂತಾದವುಗಳು ಈ ನಾಡಿನ ಕಲೆಯಾಗಿದೆ. ==ಆರ್ಥಿಕತೆ== ಜಿಲ್ಲೆಯಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದಿದೆ. ;ಹಣಕಾಸು: ಜಿಲ್ಲೆಯಲ್ಲಿ ಅನೇಕ ಹಣಕಾಸು ಸಂಸ್ಥೆಗಳು ಕಾರ್ಯಾನಿರ್ವಹಿಸುತ್ತವೆ. ವಿಜಯಪುರ ನಗರದ [[ಬಸವನ ಬಾಗೇವಾಡಿ]] ರಸ್ತೆಯ ಇಬ್ರಾಹಿಮಪುರ ಗೇಟಿನ ಬಳಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಕಚೇರಿಯಿದೆ. ;ವ್ಯಾಪಾರ: ವಿಜಯಪುರ ನಗರವು ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿದೆ. ಜಿಲ್ಲೆಯ ಚಡಚಣ ಪಟ್ಟಣವು ಜವಳಿ ಉದ್ಯಮಕ್ಕೆ ಪ್ರಸಿದ್ದಿಯಾಗಿದೆ. ;ಉದ್ಯೋಗ: ಜಿಲ್ಲೆಯಲ್ಲಿ ಫಲವತ್ತಾದ ಭೂಮಿ ಇದುವುದರಿಂದ ಸುಮಾರು 70% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಜಿಲ್ಲೆಯ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ತಯಾರಿಕೆ, ಕುರಿ ಮತ್ತು ಆಡು ಸಾಕಾಣಿಕೆ ಉಪ ಕಸುಬುಗಳಾಗಿವೆ. ==ಪ್ರಮುಖ ವ್ಯಕ್ತಿಗಳು== {{col-begin}}ಸುಭಾಷ್ ಕಾಲೇಬಾಗ {{col-break}} * [[ಅಣ್ಣ ಬಸವಣ್ಣ]] * [[ಕುಮಾರ ವಾಲ್ಮೀಕಿ]] * [[ಡಾ. ಮುರಿಗೆಪ್ಪ ಚನ್ನವೀರಪ್ಪ ಮೋದಿ]] * [[ಚೆನ್ನಬಸಪ್ಪ ಅಂಬಲಿ]] * [[ಫ.ಗು.ಹಳಕಟ್ಟಿ]] * [[ಶಿಂಪಿ ಲಿಂಗಣ್ಣ]] * [[ಶ್ರೀ ಸಿದ್ದೇಶ್ವರ ಸ್ವಾಮಿಜಿಗಳು]] * [[ಶ್ರೀ ಗುರು ಚಕ್ರವರ್ತಿ ಸದಾಶಿವ ಮೂರ್ತಿ]] * [[ಶ್ರೀ ಬಂಥನಾಳ ಶಿವಯೋಗಿಗಳು]] * [[ಶ್ರೀ ಖಾಸ್ಗತೇಶ್ವರ ಮಹಾಸ್ವಾಮಿಜಿಗಳು]] * [[ರಮಾನಂದ ತೀರ್ಥ ಮಹಾರಾಜರು]] * [[ಗಣಪತರಾವ್ ಮಹಾರಾಜ]] * [[ಆಲೂರು ವೆಂಕಟ ರಾವ್]] * [[ಎಂ.ಎಂ.ಕಲಬುರ್ಗಿ]] * ರೇ.ಚ.ರೇವಡಿಗಾರ *ಸುಭಾಷ್ ಕಾಲೇಬಾಗ{{col-break}} * [[ಸುಧಾ ಮೂರ್ತಿ]] * [[ಅರವಿಂದ ಮಾಲಗತ್ತಿ]] * [[ಕುಸುಮಾಕರ ದೇವರಗೆಣ್ಣೂರು]] * [[ರಾಜು ತಾಳಿಕೋಟಿ]] * [[ಡಾ. ಸರಸ್ವತಿ ಚಿಮ್ಮಲಗಿ]] * ಸುನಿಲಕುಮಾರ ದೇಸಾಯಿ * [[ಶಂಕರ ಮಹಾದೇವ ಬಿದರಿ]] * [[ಶಂ.ಗು.ಬಿರಾದಾರ]] * ಶಂಕರ ಬೈಚಬಾಳ * [[ರವೀಂದ್ರ ಹಂದಿಗನೂರ]] * [[ನಟಕೇಸರಿ ಸಿದ್ರಾಮಪ್ಪ]] * [[ಅಮಿರಬಾಯಿ ಕರ್ನಾಟಕಿ]] * ವೆಂಕಣ್ಣ ನಾಯಕ * [[ಕೃಷ್ಣ ಗೋಪಾಲ ಜೋಶಿ]] * [[ಎಂ.ಬಿ.ಪಾಟೀಲ]] {{col-break}} * [[ಬಸನಗೌಡ ಆರ್. ಪಾಟೀಲ್]] * [[ರಮೇಶ್ ಜಿಗಜಿಣಗಿ]] * ಶಿವಾನಂದ ಹಿರೇಮಠ * [[ಬಸಂತಕುಮಾರ ಪಾಟೀಲ]] * ಸ.ಜ.ನಾಗಲೋಟಿ ಮಠ * [[ಎಚ್ ಬಿ ವಾಲೀಕಾರ]] * [[ಆರ್. ಆರ್. ಹಂಚಿನಾಳ]] * [[ಕೃಷ್ಣ ಕೊಲ್ಹಾರ ಕುಲಕರ್ಣಿ]] * [[ಜಿ.ವಿ.ಕುಲಕರ್ಣಿ]] * [[ಪಿ.ಬಿ.ಧುತ್ತರಗಿ]] * [[ಬಸವರಾಜ ಡೋಣೂರ]] * [[ಕೃಷ್ಣಮೂರ್ತಿ ಪುರಾಣಿಕ]] * [[ರಾಮಚಂದ್ರ ಕೊಟ್ಟಲಗಿ]] * [[ಕೆ.ಎನ್.ಸಾಳುಂಕೆ]] * [[ಪಂಡರಿನಾಥಾಚಾರ್ಯ ಗಲಗಲಿ]] {{col-break}} * [[ಶಾಂತಾ ಇಮ್ರಾಪುರ]] * ಪ್ರೊ.ಬಿ.ಆರ್.ಪೋಲೀಸಪಾಟೀಲ * ಪ್ರೊ.ಶಿವರುದ್ರ ಕಲ್ಲೋಳಕರ್ * ಶಿವನಗೌಡ ಕೋಟಿ * [[ಮಲ್ಲಿಕಾರ್ಜುನ ಸಿಂದಗಿ]] * [[ಪ್ರೊ.ಎನ್.ಜಿ.ಕರೂರ]] * ಗೋಪಾಲ ಪ್ರಹ್ಲಾದರಾವ ನಾಯಕ * [[ಇಂದುಮತಿ ಸಾಲಿಮಠ]] * [[ರಂಜಾನ ದರ್ಗಾ]] * ಶರಣಪ್ಪ ಇಜೇರಿ * [[ಮಧುರಚೆನ್ನ]] * [[ಗುರುಲಿಂಗ ಕಾಪಸೆ]] * [[ಶಶಿಕಲಾ ವೀರಯ್ಯಸ್ವಾಮಿ]] * [[ಶಾಂತಾದೇವಿ ಕಣವಿ]] * [[ಜಯಲಕ್ಷ್ಮಿ ಪಾಟೀಲ್]]{{col-end}} ==ಬ್ಯಾಂಕುಗಳು== ಜಿಲ್ಲೆಯಲ್ಲಿ ಸರ್ಕಾರಿ ರಾಷ್ತ್ರೀಕೃತ, ಸಹಕಾರಿ, ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕುಗಳು ಕಾರ್ಯಾನಿರ್ವಹಿಸುತ್ತವೆ <big>ರಾಷ್ತ್ರೀಕೃತ ಬ್ಯಾಂಕುಗಳು</big> * <big>ಎಸ್.ಬಿ.ಐ.ಬ್ಯಾಂಕ್</big> - ವಿಜಯಪುರ(ಆದರ್ಶ ನಗರ, ಜಲನಗರ, ಟ್ರೇಜರಿ ಶಾಖೆ, ಚಾಲುಕ್ಯ ನಗರ, ಬಿ.ಎಲ್.ಡಿ.ಎ. ಆವರಣ, ತೊರವಿ, ರೈಲ್ವೆ ನಿಲ್ದಾಣ), [[ಆಲಮಟ್ಟಿ]] ಡ್ಯಾಮ್ ಸೈಟ್, [[ಬಸರಕೋಡ]], [[ದೇವರ ಹಿಪ್ಪರಗಿ]], [[ಕನ್ನೂರ]], [[ಇಂಡಿ]], [[ಸಿಂದಗಿ]], [[ಬಸವನ ಬಾಗೇವಾಡಿ]], [[ಚಡಚಣ]], [[ಕೊಲ್ಹಾರ]],[[ಚಿತ್ತಾಪುರ]], [[ಮುದ್ದೇಬಿಹಾಳ]], [[ನಿಡಗುಂದಿ]], [[ಕೊಡಗಾನೂರ]], [[ನಿಡೋಣಿ]], [[ತೊರವಿ]], [[ಹಿಟ್ನಳ್ಳಿ]], [[ಕೂಡಗಿ]] * <big>ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್</big> - ವಿಜಯಪುರ, [[ಇಟಗಿ]], [[ಬಸವನ ಬಾಗೇವಾಡಿ]], [[ಕೊಲ್ಹಾರ]], [[ಮಸೂತಿ]], [[ಮುಳವಾಡ]], [[ಮುತ್ತಗಿ]], [[ಉಕ್ಕಲಿ]], [[ನಿಡಗುಂದಿ]], [[ಅರ್ಜುಣಗಿ]], [[ಹೊನವಾಡ]], [[ಹೊನ್ನುಟಗಿ]], [[ಕನಮಡಿ]], [[ಜೈನಾಪುರ]], [[ನಾಗಠಾಣ]], [[ಸಾರವಾಡ]], [[ತಿಕೋಟಾ]], [[ಜಂಬಗಿ]], [[ಬಬಲೇಶ್ವರ]], [[ಸಿಂದಗಿ]], [[ಮಲಘಾಣ]], [[ಭತಗುಣಕಿ]], [[ಧೂಳಖೇಡ]], [[ಇಂಡಿ]], [[ಜಿಗಜಿವಣಿ]], [[ಲೋಣಿ ಬಿ.ಕೆ.]], [[ನಾದ ಬಿ.ಕೆ.]], [[ಚಡಚಣ]], [[ಆಲೂರ]],[[ಮಿಣಜಗಿ]], [[ತಾಳಿಕೋಟಿ]], [[ಆಲಮೇಲ]], [[ಅಸ್ಕಿ]], [[ಬಳಗಾನೂರ]], [[ಚಾಂದಕವಟೆ]],[[ಚಿಕ್ಕ ರೂಗಿ]], [[ದೇವಣಗಾಂವ]], [[ದೇವರ ನಾವದಗಿ]], [[ಗಬಸಾವಳಗಿ]], [[ಗುಬ್ಬೆವಾಡ]], [[ಗೊಲಗೇರಿ]], [[ಜಲವಾಡ]], [[ಕನ್ನೊಳ್ಳಿ]], [[ಕೊಂಡಗುಳಿ]], [[ಯಂಕಂಚಿ]], [[ಯರಗಲ್ಲ ಬಿ.ಕೆ.]], [[ದೇವರಗೆಣ್ಣೂರ]], [[ಮೊರಟಗಿ]], [[ತೊರವಿ]], [[ಗುಣದಾಳ]]. * <big>ಸಿಂಡಿಕೇಟ್ ಬ್ಯಾಂಕ್</big> - ವಿಜಯಪುರ, [[ಅಥರ್ಗಾ]], [[ಅಗರಖೇಡ]], [[ಬಿಜ್ಜರಗಿ]], [[ಚಡಚಣ]], [[ದೇವರ ಹಿಪ್ಪರಗಿ]], [[ದೇವರ ನಿಂಬರಗಿ]], [[ಹರನಾಳ]], [[ಹಿರೇಮುರಾಳ]], [[ಹೊಸೂರ]], [[ಕಾಳಗಿ]], [[ಹೂವಿನ ಹಿಪ್ಪರಗಿ]], [[ಢವಳಗಿ]], [[ಗೊಳಸಂಗಿ]], [[ಹೊನಗನಹಳ್ಳಿ]], [[ಹೊರ್ತಿ]], [[ಇಂಡಿ]], [[ಕೊರವಾರ]], [[ಲಚ್ಯಾಣ]], [[ಮಮದಾಪುರ]], [[ಮುದ್ದೇಬಿಹಾಳ]], [[ಬಸವನ ಬಾಗೇವಾಡಿ]], [[ನಾಲತವಾಡ]], [[ನಿಂಬಾಳ ಕೆ.ಡಿ.]], [[ರೋಣಿಹಾಳ]],[[ಸಿಂದಗಿ]], [[ತಾಳಿಕೋಟಿ]], [[ವಂದಾಲ]], [[ಯಲಗೂರ]], [[ಯಾಳವಾರ]], [[ಕೋಳೂರ]], [[ತೊರವಿ]], [[ಯರಝರಿ]]. * <big>ಐ.ಡಿ.ಐ.ಬಿ.ಬ್ಯಾಂಕ್</big> - ವಿಜಯಪುರ, [[ಹೂವಿನ ಹಿಪ್ಪರಗಿ]], [[ಮುದ್ದೇಬಿಹಾಳ]] * <big>ಎಸ್.ಬಿ.ಎಮ್.ಬ್ಯಾಂಕ್</big> - ವಿಜಯಪುರ, [[ಮುದ್ದೇಬಿಹಾಳ]], [[ಸಿಂದಗಿ]], [[ಬಸವನ ಬಾಗೇವಾಡಿ]], [[ತಾಳಿಕೋಟ]] * <big>ಎಸ್.ಬಿ.ಎಚ್.ಬ್ಯಾಂಕ್</big> - ವಿಜಯಪುರ * <big>ಕೆನರಾ ಬ್ಯಾಂಕ್</big> - ವಿಜಯಪುರ, [[ಮನಗೂಳಿ]], [[ತೆಲಗಿ]], [[ಬಸವನ ಬಾಗೇವಾಡಿ]], [[ಆಲಮೇಲ]], [[ಮುದ್ದೇಬಿಹಾಳ]], [[ಮಸಬಿನಾಳ]] * <big>ಕಾರ್ಪೋರೇಶನ್ ಬ್ಯಾಂಕ್</big> - ವಿಜಯಪುರ, [[ಸಿಂದಗಿ]], [[ನಿಡಗುಂದಿ]], [[ಕನ್ನೂರ]] * <big>ವಿಜಯ ಬ್ಯಾಂಕ್</big> - ವಿಜಯಪುರ, [[ಬಬಲೇಶ್ವರ]], [[ಕಲಕೇರಿ]], [[ಬಳ್ಳೊಳ್ಳಿ]], [[ಬೆಳ್ಳುಬ್ಬಿ]], [[ನಿವರಗಿ]], [[ಆಲೂರ]] * <big>ಬ್ಯಾಂಕ್ ಆಫ್ ಮಹಾರಾಷ್ಟ್ರ</big> - ವಿಜಯಪುರ, [[ಮೊರಟಗಿ]] * <big>ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ</big> - ವಿಜಯಪುರ, [[ಸಿಂದಗಿ]], [[ಹಲಸಂಗಿ]], [[ಶಿವಣಗಿ]], [[ತಾಳಿಕೋಟಿ]], [[ಕಾಖಂಡಕಿ]] * <big>ಪಂಜಾಬ್ ನ್ಯಾಶನಲ್ ಬ್ಯಾಂಕ್</big> - ವಿಜಯಪುರ * <big>ಆಕ್ಸಿಸ್ ಬ್ಯಾಂಕ್</big> - ವಿಜಯಪುರ * <big>ಬ್ಯಾಂಕ್ ಆಫ್ ಇಂಡಿಯಾ</big> - ವಿಜಯಪುರ, [[ಕಂಬಾಗಿ]], [[ಕೊಲ್ಹಾರ]], [[ಮಲಘಾಣ]] * <big>ಬ್ಯಾಂಕ್ ಆಫ್ ಬರೋಡ</big> - ವಿಜಯಪುರ, [[ಆಲಮೇಲ]] * <big>ಇಂಡಿಯನ್ ಬ್ಯಾಂಕ್</big> - ವಿಜಯಪುರ, [[ಹೊಸೂರ]] * <big>ಇಂಡಿಯನ್ ಒವರಸೀಸ್ ಬ್ಯಾಂಕ್</big> - ವಿಜಯಪುರ * <big>ದೇನಾ ಬ್ಯಾಂಕ್</big> - ವಿಜಯಪುರ * <big>ಆಂಧ್ರ ಬ್ಯಾಂಕ್</big> - ವಿಜಯಪುರ * <big>ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ</big> - ವಿಜಯಪುರ, [[ಸಾಲೋಟಗಿ]], [[ತಂಗಡಗಿ]] * <big>ಅಲಹಾಬಾದ್ ಬ್ಯಾಂಕ್</big> - ವಿಜಯಪುರ <big>ಖಾಸಗಿ ಬ್ಯಾಂಕುಗಳು</big> * <big>ಐ.ಸಿ.ಐ.ಸಿ.ಐ.ಬ್ಯಾಂಕ್</big> - ವಿಜಯಪುರ, [[ತಿಕೋಟಾ]], [[ಸಿಂದಗಿ]] * <big>ಐ.ಎನ್.ಜಿ ವೈಶ್ಯ ಬ್ಯಾಂಕ್</big> - ವಿಜಯಪುರ, [[ಬಸವನ ಬಾಗೇವಾಡಿ]], [[ಇಂಗಳೇಶ್ವರ]], [[ತಡವಲಗಾ]], [[ತಾಂಬಾ]], [[ಇಂಡಿ]] * <big>ಎಚ್.ಡಿ.ಎಪ್.ಸಿ.ಬ್ಯಾಂಕ್</big> - ವಿಜಯಪು * <big>ಇಂಡಸಲ್ಯಾಂಡ್ ಬ್ಯಾಂಕ್</big> - ವಿಜಯಪುರ * <big>ಕ್ಯಾತೋಲಿಕ್ ಸಿರಿಯನ್ ಬ್ಯಾಂಕ್</big> - ವಿಜಯಪುರ * <big>ಕರ್ನಾಟಕ ಬ್ಯಾಂಕ್</big> - ವಿಜಯಪುರ, [[ಆಲಮೇಲ]], [[ತಾಳಿಕೋಟಿ]], [[ಸಿಂದಗಿ]],[[ಚಡಚಣ]] <big>ಸಹಕಾರಿ ಬ್ಯಾಂಕುಗಳು</big> {{col-begin}} {{col-break}} * ಶ್ರೀ ಸಿದ್ದೇಶ್ವರ ಬ್ಯಾಂಕ, ವಿಜಯಪುರ * ಶ್ರೀ ಸಿದ್ದೇಶ್ವರ ಪಟ್ಟಣ ಬ್ಯಾಂಕ, ವಿಜಯಪುರ * ಸಿದ್ದಸಿರಿ ಸಹಕಾರಿ ಬ್ಯಾಂಕ, ವಿಜಯಪುರ * ಮುರಗೇಶ ನಿರಾಣಿ ಸಹಕಾರಿ ಬ್ಯಾಂಕ, ವಿಜಯಪುರ * ಕಿತ್ತೂರ ರಾಣಿ ಚೆನ್ನಮ್ಮ ಸಹಕಾರಿ ಬ್ಯಾಂಕ, ವಿಜಯಪುರ * ರೇಣುಕಾ ಸಹಕಾರಿ ಬ್ಯಾಂಕ, ವಿಜಯಪುರ * ವಿಜಯಪುರ ಜಿಲ್ಲಾ ಮಹಿಳಾ ಸಹಕಾರಿ ಬ್ಯಾಂಕ, ವಿಜಯಪುರ * ಮಹಾಲಕ್ಷ್ಮೀ ಪಟ್ಟಣ ಸಹಕಾರಿ ಬ್ಯಾಂಕ್, ವಿಜಯಪುರ * ವಿಜಯಪುರ ಸಹಕಾರಿ ಬ್ಯಾಂಕ, ವಿಜಯಪುರ * ವಿಜಯಪುರ ಜಿಲ್ಲಾ ಸರ್ಕಾರಿ ನೌಕರರ ಸಹಕಾರಿ ಬ್ಯಾಂಕ, ವಿಜಯಪುರ * ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ, ವಿಜಯಪುರ * ಡೆಕ್ಕನ್ ಪಟ್ಟಣ ಸಹಕಾರಿ ಬ್ಯಾಂಕ್, ವಿಜಯಪುರ * ಪಂಚಲಿಂಗ ಸಹಕಾರಿ ಬ್ಯಾಂಕ್, ವಿಜಯಪುರ * ಹಿಂದುಸ್ಥಾನ ಸಹಕಾರಿ ಬ್ಯಾಂಕ್, ವಿಜಯಪುರ * ನವಜೀವನ ಸಹಕಾರಿ ಬ್ಯಾಂಕ್, ವಿಜಯಪುರ * ಶ್ರೀ ಶಿವಾಜಿ ಮಹಾರಾಜ ಸಹಕಾರಿ ಬ್ಯಾಂಕ್, ವಿಜಯಪುರ * ಮಲ್ಲಿಕಾರ್ಜುನ ಸಹಕಾರಿ ಬ್ಯಾಂಕ್, ವಿಜಯಪುರ {{col-break}} * ಜ್ಯೋತಿಲಿಂಗ ಪಟ್ಟಣ ಸಹಕಾರಿ ಬ್ಯಾಂಕ್, ವಿಜಯಪುರ * ಪ್ರಗತಿ ಸಹಕಾರಿ ಬ್ಯಾಂಕ್, ದೇವರ ಹಿಪ್ಪರಗಿ, ಸಿಂದಗಿ, ವಿಜಯಪುರ * ಸಿಂದಗಿ ಅರ್ಬನ್ ಸಹಕಾರಿ ಬ್ಯಾಂಕ್, ಸಿಂದಗಿ, ವಿಜಯಪುರ * ಶ್ರೀ ಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್, ಸಿಂದಗಿ, ವಿಜಯಪುರ * ಚಡಚಣ ಪಟ್ಟಣ ಸಹಕಾರಿ ಬ್ಯಾಂಕ್, ಚಡಚಣ, ಇಂಡಿ, ವಿಜಯಪುರ * ಇಂಡಿ ಪಟ್ಟಣ ಸಹಕಾರಿ ಬ್ಯಾಂಕ್, ಚಡಚಣ, ಇಂಡಿ, ವಿಜಯಪುರ * ಆಲಮೇಲ ಪಟ್ಟಣ ಸಹಕಾರಿ ಬ್ಯಾಂಕ್, ಆಲಮೇಲ, ಸಿಂದಗಿ, ವಿಜಯಪುರ * ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕ್, ಬಸವನ ಬಾಗೇವಾಡಿ, ವಿಜಯಪುರ * ಸ್ವಾಮಿ ವಿವೇಕಾನಂದ ಸಹಕಾರಿ ಬ್ಯಾಂಕ್, ನಿಡಗುಂದಿ, ಬಸವನ ಬಾಗೇವಾಡಿ, ವಿಜಯಪುರ * ಕರ್ನಾಟಕ ಸಹಕಾರಿ ಬ್ಯಾಂಕ್, ಮುದ್ದೇಬಿಹಾಳ, ವಿಜಯಪುರ * ಮುದ್ದೇಬಿಹಾಳ ಪಟ್ಟಣ ಸಹಕಾರಿ ಬ್ಯಾಂಕ್, ಮುದ್ದೇಬಿಹಾಳ, ವಿಜಯಪುರ * ಮುಸ್ಲಿಂ ಸಹಕಾರಿ ಬ್ಯಾಂಕ್, ತಾಳಿಕೋಟ, ಮುದ್ದೇಬಿಹಾಳ, ವಿಜಯಪುರ * ತಾಳಿಕೋಟ ಪಟ್ಟಣ ಸಹಕಾರಿ ಬ್ಯಾಂಕ್, ತಾಳಿಕೋಟ, ಮುದ್ದೇಬಿಹಾಳ, ವಿಜಯಪುರ * ಭಾವಸಾರ ಕ್ಷತ್ರೀಯ ಸಹಕಾರಿ ಬ್ಯಾಂಕ್, ತಾಳಿಕೋಟ, ಮುದ್ದೇಬಿಹಾಳ, ವಿಜಯಪುರ * ಶ್ರೀ ಶರಣ ವೀರೇಶ್ವರ ಸಹಕಾರಿ ಬ್ಯಾಂಕ್, ನಾಲತವಾಡ, ಮುದ್ದೇಬಿಹಾಳ, ವಿಜಯಪುರ * ಶ್ರೀ ರೇವಣಸಿದ್ದೇಶ್ವರ ಸಹಕಾರಿ ಬ್ಯಾಂಕ್, ಇಂಡಿ, ವಿಜಯಪುರ * ವಿಜಯಪುರ ಜಿಲ್ಲಾ ಬಂಜಾರಾ ಪತ್ತಿನ ಸೌಹಾರ್ದ ನಿಯಮಿತ, ವಿಜಯಪುರ {{col-end}} <big>ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕುಗಳು</big> <big>* ಡಿ.ಸಿ.ಸಿ.ಬ್ಯಾಂಕ, ವಿಜಯಪುರ.(ಮುಖ್ಯ ಕಚೇರಿ)</big> ಅದರಂತೆ 25ಕ್ಕೂ ಹೆಚ್ಚು ಶಾಖಾ ಡಿ.ಸಿ.ಸಿ.ಬ್ಯಾಂಕಗಳು ವಿಜಯಪುರಜಿಲ್ಲೆಯಲ್ಲಿವೆ. ಅವು ಕೆಳಗಿನಂತಿವೆ. {{col-begin}} {{col-break}} * [[ಹೂವಿನ ಹಿಪ್ಪರಗಿ]] * [[ಕೊಲ್ಹಾರ]] * [[ಬಸವನ ಬಾಗೇವಾಡಿ]] * [[ಬಬಲೇಶ್ವರ]] {{col-break}} * [[ತಿಕೋಟಾ]] * [[ಕೃಷ್ಣಾನಗರ]] * [[ಚಡಚಣ]] * [[ಇಂಡಿ]] {{col-break}} * [[ಝಳಕಿ]] * [[ತಾಂಬಾ]] * [[ಹೊರ್ತಿ]] * [[ತಾಳಿಕೋಟಿ]] {{col-break}} * [[ಮುದ್ದೇಬಿಹಾಳ]] * [[ನಾಲತವಾಡ]] * [[ಸಿಂದಗಿ]] * [[ದೇವರ ಹಿಪ್ಪರಗಿ]] {{col-break}} * [[ಆಲಮೇಲ]] * [[ಕಲಕೇರಿ]] * [[ಮೊರಟಗಿ]] * [[ಗೋಲಗೇರಿ]] {{col-end}} <big>ಭಾರತೀಯ ಜೀವ ವಿಮಾ ನಿಗಮ(ಎಲ್.ಐ.ಸಿ.)ದ ಕಚೇರಿಗಳು</big> * ವಿಜಯಪುರ * [[ಬಸವನ ಬಾಗೇವಾಡಿ]] * [[ಸಿಂದಗಿ]] <big>ಖಜಾನೆ ಕಚೇರಿಗಳು</big> ವಿಜಯಪುರನಗರದಲ್ಲಿ ಮುಖ್ಯ ಖಜಾನೆ ಕಚೇರಿಯಿದೆ. ಅದರಂತೆ ಉಪಖಜಾನೆ ಕಚೇರಿಗಳು ಈ ಕೆಳಗಿನಂತಿವೆ. {{col-begin}} {{col-break}} * [[ಸಿಂದಗಿ]] * [[ಮುದ್ದೇಬಿಹಾಳ]] {{col-break}} * [[ಇಂಡಿ]] * [[ಬಸವನಬಾಗೇವಾಡಿ]] {{col-break}} * [[ಆಲಮಟ್ಟಿ]] * [[ತಾಳಿಕೋಟ]] {{col-break}} * [[ಚಡಚಣ]] * [[ನಿಡಗುಂದಿ]] {{col-end}} ==ಆಡಳಿತ== ವಿಜಯಪುರ ಜಿಲ್ಲೆಯೂ ಕರ್ನಾಟಕದ [[ಬೆಳಗಾವಿ]] ವಿಭಾಗಕ್ಕೆ ಸೇರುತ್ತದೆ. ಇದನ್ನು ಎರಡು ಉಪ ವಿಭಾಗಗಳಾಗಿ ಮಾಡಲಾಗಿದೆ. ವಿಜಯಪುರ ಉಪವಿಭಾಗವು ವಿಜಯಪುರ, ಬಸವನ ಬಾಗೇವಾಡಿ ಮತ್ತು ಮುದ್ದೇಬಿಹಾಳ ತಾಲ್ಲೂಕುಗಳನ್ನು ಒಳಗೊಂಡಿದೆ. ಇಂಡಿ ಉಪವಿಭಾಗವು ಇಂಡಿ ಮತ್ತು ಸಿಂದಗಿ ತಾಲ್ಲೂಕುಗಳನ್ನು ಒಳಗೊಂಡಿದೆ. ಜಿಲ್ಲಾಧಿಕಾರಿ ( ಜಿಲ್ಲಾ ಮ್ಯಾಜಿಸ್ಟ್ರೇಟ್ ಸಹ) ಜಿಲ್ಲೆಯ ಕಾರ್ಯಾತ್ಮಕ ಮುಖ್ಯಸ್ಥರಾಗಿರುತ್ತಾರೆ. ಪ್ರತಿ ಉಪ ವಿಭಾಗವು ಆಯುಕ್ತರನ್ನು ಹೊಂದಿದೆ ಮತ್ತು ಪ್ರತಿ ತಾಲ್ಲೂಕು ಒಬ್ಬ ತಹಸೀಲ್ದಾರರನ್ನು ಹೊಂದಿದೆ. ಇವರು ಜಿಲ್ಲಾಧಿಕಾರಿ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡುತ್ತಾರೆ. ;ವಿಜಯಪುರ ಜಿಲ್ಲೆಯ ತಾಲೂಕುಗಳು: [[File:Bijapur-district-kn.svg|thumb|ವಿಜಯಪುರ ಜಿಲ್ಲೆಯ ನಕಾಶೆ]] [[ಚಿತ್ರ:BijapurDistrict Map 2006.JPG|thumb|200px|ವಿಜಯಪುರ ಜಿಲ್ಲೆಯ ತಾಲೂಕುಗಳ ನಕ್ಷೆ]] [[ಚಿತ್ರ:Map of Biajpur.JPG|thumb|ವಿಜಯಪುರ ನಕಾಶೆ]] * [[ವಿಜಯಪುರ ತಾಲ್ಲೂಕು]] * [[ಇಂಡಿ ತಾಲ್ಲೂಕು]] * [[ಸಿಂದಗಿ ತಾಲ್ಲೂಕು]] * [[ಬಸವನ ಬಾಗೇವಾಡಿ ತಾಲ್ಲೂಕು]] * [[ಮುದ್ದೇಬಿಹಾಳ ತಾಲ್ಲೂಕು]] ಕರ್ನಾಟಕ ಸರ್ಕಾರವು ಫೆಬ್ರುವರಿ 8, 2013 ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಯಪುರ ಜಿಲ್ಲೆಯಲ್ಲಿ 7 ಹೊಸ ತಾಲ್ಲೂಕುಗಳನ್ನು ರಚಿಸಿದೆ. <big>ಹೊಸ ತಾಲ್ಲೂಕುಗಳು</big> * [[ತಾಳಿಕೋಟಿ]] * [[ಬಬಲೇಶ್ವರ]] * [[ಚಡಚಣ]] * [[ತಿಕೋಟಾ]] * [[ನಿಡಗುಂದಿ]] * [[ದೇವರ ಹಿಪ್ಪರಗಿ]] * [[ಕೊಲ್ಹಾರ]] * [[ಆಲಮೇಲ]] {| class="wikitable" |-bgcolor="#efefef" !ಜಿಲ್ಲೆ !ತಾಲ್ಲೂಕು !ನಗರ ಸ್ಥಿತಿ |- | ವಿಜಯಪುರ |- | || ವಿಜಯಪುರ || [[ಮಹಾನಗರ ಪಾಲಿಕೆ]] |- | || [[ಇಂಡಿ]] || ಪುರ ಸಭೆ |- | || [[ಮುದ್ದೇಬಿಹಾಳ]] || ಪುರ ಸಭೆ |- | || [[ಸಿಂದಗಿ]] || ಪುರ ಸಭೆ |- | || [[ಬಸವನ ಬಾಗೇವಾಡಿ]] || ಪುರ ಸಭೆ |- | || [[ತಾಳಿಕೋಟಿ]] || ಪುರ ಸಭೆ |- | || [[ಬಬಲೇಶ್ವರ]] || [[ಪಟ್ಟಣ ಪಂಚಾಯಿತಿ]] |- | || [[ತಿಕೋಟಾ]] || [[ಪಟ್ಟಣ ಪಂಚಾಯಿತಿ]] |- | || [[ಕೊಲ್ಹಾರ]] || [[ಪಟ್ಟಣ ಪಂಚಾಯಿತಿ]] |- | || [[ನಿಡಗುಂದಿ]] || [[ಪಟ್ಟಣ ಪಂಚಾಯಿತಿ]] |- | || [[ದೇವರ ಹಿಪ್ಪರಗಿ]] || [[ಪಟ್ಟಣ ಪಂಚಾಯಿತಿ]] |- | || [[ಚಡಚಣ]] || [[ಪಟ್ಟಣ ಪಂಚಾಯಿತಿ]] |- | || [[ಆಲಮೇಲ]] || [[ಪಟ್ಟಣ ಪಂಚಾಯಿತಿ]] |} <big>ಪಟ್ಟಣ ಪಂಚಾಯತಿಗಳು</big> * [[ನಾಲತವಾಡ]] * [[ಮನಗೂಳಿ]] ==ಹಳ್ಳಿಗಳು== <table "text-align: left;" border="1" cellpadding="0" cellspacing="0"> <tr> <th>ತಾಲ್ಲೂಕು</th> <th>ಹಳ್ಳಿಗಳ ಸಂಖ್ಯೆ </th> </tr> <tr> <td>&nbsp;[[ಇಂಡಿ]]</td> <td >&nbsp;134</td> </tr> <tr> <td >&nbsp;[[ಮುದ್ದೇಬಿಹಾಳ]] </td> <td >&nbsp;155</td> </tr> <tr> <td >&nbsp;ವಿಜಯಪುರ</td> <td >&nbsp;132</td> </tr> <tr> <td >&nbsp;[[ಸಿಂದಗಿ]]</td> <td >&nbsp;151</td> </tr> <tr> <td >&nbsp;[[ಬಸವನ ಬಾಗೇವಾಡಿ]] </td> <td >&nbsp;126</td> </tr> <td >&nbsp;<big>ಒಟ್ಟು</big></td> <td >&nbsp;<big>698</big></td> </tr> </table> ವಿಜಯಪುರ ಜಿಲ್ಲೆಯಲ್ಲಿ ಸುಮಾರು 700ಕ್ಕೂ ಹೆಚ್ಚು ಗ್ರಾಮ ಮತ್ತು ಹಳ್ಳಿಗಳಿವೆ. <big>ಬಸವನ ಬಾಗೇವಾಡಿ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು</big> {{col-begin}} {{col-break}} * [[ಅಬ್ಬಿಹಾಳ]] * [[ಅಗಸಬಾಳ]] * [[ಆಕಳವಾಡಿ]] * [[ಆಲಮಟ್ಟಿ]] * [[ಅಂಬಳನೂರ]] * [[ಅಂಗಡಗೇರಿ]] * [[ಅರಳದಿನ್ನಿ]] * [[ಅರಳಿಚಂಡಿ]] * [[ಅರಷಣಗಿ]] * [[ಅರೇಶಂಕರ]] * [[ಆಸಂಗಿ ಬಿ.ಕೆ.]] * [[ಆಸಂಗಿ ಕೆ.ಡಿ.]] * [[ಬಳೂತಿ]] * [[ಬಳ್ಳೂರ]] * [[ಬೀರಲದಿನ್ನಿ]] * [[ಬಿಂಗಪ್ಪನಹಳ್ಳಿ]] * [[ಬೇನಾಳ]] * [[ಭೈರವಾಡಗಿ]] * [[ಬಿದ್ನಾಳ]] * [[ಬಿಸನಾಳ]] * [[ಬಿಸಲಕೊಪ್ಪ]] {{col-break}} * [[ಬೊಮ್ಮನಹಳ್ಳಿ]] * [[ಬೂದಿಹಾಳ]] * [[ಬುದ್ನಿ]] * [[ಬ್ಯಾಕೋಡ]] * [[ಬ್ಯಾಲ್ಯಾಳ]] * [[ಚಬನೂರ]] * [[ಚೀರಲದಿನ್ನಿ]] * [[ಚಿಮ್ಮಲಗಿ]] * [[ದೇಗಿನಾಳ]] * [[ದೇವಲಾಪುರ]] * [[ದಿಂಡವಾರ]] * [[ಡೋಣೂರ]] * [[ಗಣಿ]] * [[ಗರಸಂಗಿ ಬಿ.ಕೆ.]] * [[ಗರಸಂಗಿ ಕೆ.ಡಿ.]] * [[ಗೊಳಸಂಗಿ]] * [[ಗೋನಾಳ]] * [[ಗುಡದಿನ್ನಿ]] * [[ಗುಳಬಾಳ]] * [[ಹಳೆರೊಳ್ಳಿ]] * [[ಹಳಿಹಾಳ]] {{col-break}} * [[ಹಳ್ಳದ ಗೆಣ್ಣೂರ]] * [[ಹಣಮಾಪುರ]] * [[ಹಂಚಿನಾಳ]] * [[ಹಂಗರಗಿ]] * [[ಹತ್ತರಕಿಹಾಳ]] * [[ಹೆಬ್ಬಾಳ]] * [[ಹುಲಬೆಂಚಿ]] * [[ಹುಣಶ್ಯಾಳ ಪಿ.ಬಿ.]] * [[ಹುಣಶ್ಯಾಳ ಪಿ.ಸಿ.]] * [[ಹೂವಿನ ಹಿಪ್ಪರಗಿ]] * [[ಇಂಗಳೇಶ್ವರ]] * [[ಇಟಗಿ]] * [[ಇವಣಗಿ]] * [[ಜಾಯವಾಡಗಿ]] * [[ಜೀರಲಭಾವಿ]] * [[ಕಡಕೋಳ]] * [[ಕಲಗುರ್ಕಿ]] * [[ಕಾಮನಕೇರಿ]] * [[ಕಣಕಾಲ]] * [[ಕನ್ನಾಳ]] * [[ಕರಬಂಟನಾಳ]] {{col-break}} * [[ಕವಲಗಿ]] * [[ಕಿರಿಶ್ಯಾಳ]] * [[ಕೊಡಗಾನೂರ]] * [[ಕೃಷ್ಣಾಪುರ]] * [[ಕುಪಕಡ್ಡಿ]] * [[ಕುದರಿ ಸಾಲವಾಡಗಿ]] * [[ಕೂಡಗಿ]] * [[ಕುರುಬರದಿನ್ನಿ]] * [[ಮಜರೇಕೊಪ್ಪ]] * [[ಮಲಘಾಣ]] * [[ಮಣಗೂರ]] * [[ಮಣ್ಣೂರ]] * [[ಮಾರಡಗಿ]] * [[ಮರಿಮಟ್ಟಿ]] * [[ಮಾರ್ಕಬ್ಬಿನಹಳ್ಳಿ]] * [[ಮಸಬಿನಾಳ]] * [[ಮಸೂತಿ]] * [[ಮಟ್ಟಿಹಾಳ]] * [[ಮುದ್ದಾಪುರ]] {{col-break}} * [[ಮುಕಾರ್ತಿಹಾಳ]] * [[ಮುಳವಾಡ]] * [[ಮುಳ್ಳಾಳ]] * [[ಮುತ್ತಗಿ]] * [[ಮುತ್ತಲದಿನ್ನಿ]] * [[ನಾಗರದಿನ್ನಿ]] * [[ನಾಗರಾಳ ಡೋಣ]] * [[ನಾಗರಾಳ ಹುಲಿ]] * [[ನಾಗವಾಡ]] * [[ನಾಗೂರ]] * [[ನಂದಿಹಾಳ ಪಿ.ಹೆಚ್.]] * [[ನಂದಿಹಾಳ ಪಿ.ಯು.]] * [[ನರಸಲಗಿ]] * [[ನೇಗಿನಾಳ]] * [[ನಿಡಗುಂದಿ]] * [[ರಬಿನಾಳ]] * [[ರಾಜನಾಳ]] * [[ರಾಮನಹಟ್ಟಿ]] * [[ರೋಣಿಹಾಳ]] * [[ಸಂಕನಾಳ]] * [[ಸಾಸನೂರ]] {{col-break}} * [[ಸಾತಿಹಾಳ]] * [[ಶೀಕಳವಾಡಿ]] * [[ಸಿದ್ದನಾಥ]] * [[ಸಿಂದಗೇರಿ]] * [[ಸೋಲವಾಡಗಿ]] * [[ಶರಣ ಸೋಮನಾಳ]] * [[ಸುಳಖೋಡ]] * [[ತಡಲಗಿ]] * [[ಟಕ್ಕಳಕಿ]] * [[ತಳೇವಾಡ]] * [[ತೆಲಗಿ]] * [[ಉಕ್ಕಲಿ]] * [[ಉಣ್ಣಿಭಾವಿ]] * [[ಉಪ್ಪಲದಿನ್ನಿ]] * [[ಉತ್ನಾಳ]] * [[ವಡವಡಗಿ]] * [[ವಂದಾಲ]] * [[ಯಾಳವಾರ]] * [[ಯಂಬತ್ನಾಳ]] * [[ಯರನಾಳ]] {{col-end}} <big>ವಿಜಯಪುರ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು</big> {{col-begin}} {{col-break}} * [[ಆಹೇರಿ]] * [[ಐನಾಪುರ]] * [[ಅಗಸನಹಳ್ಳಿ]] * [[ಅಳಗಿನಾಳ]] * [[ಅಲಿಯಾಬಾದ್]] * [[ಅಂಕಲಗಿ]] * [[ಅರಕೇರಿ]] * [[ಅರ್ಜುನಗಿ]] * [[ಅಡವಿ ಸಂಗಾಪುರ]] * [[ಅತಾಲಟ್ಟಿ]] * [[ಬಬಲಾದಿ]] * [[ಬಾಬಾನಗರ]] * [[ಬರಟಗಿ]] * [[ಬೆಳ್ಳುಬ್ಬಿ]] * [[ಬಿಜ್ಜರಗಿ]] * [[ಬೋಳಚಿಕ್ಕಲಕಿ]] * [[ಬೊಮ್ಮನಳ್ಳಿ]] * [[ಭುರಣಾಪುರ]] * [[ಭೂತನಾಳ]] * [[ಚಿಕ್ಕ ಗಲಗಲಿ]] {{col-break}} * [[ಚಿಂತಾಮಣಿ]] * [[ದಾಶ್ಯಾಳ]] * [[ದೇವಾಪುರ]] * [[ದೇವರ ಗೆಣ್ಣೂರ]] * [[ಧನ್ನರ್ಗಿ]] * [[ಧನ್ಯಾಳ]] * [[ಡೋಮನಾಳ]] * [[ದೂಡಿಹಾಳ]] * [[ದ್ಯಾಬೇರಿ]] * [[ಧನವಾಡ ಹಟ್ಟಿ]] * [[ದದಾಮಟ್ಟಿ]] * [[ಘೊನಸಗಿ]] * [[ಗೂಗದಡ್ಡಿ]] * [[ಗುಣದಾಳ]] * [[ಗುಣಕಿ]] * [[ಹಡಗಲಿ]] * [[ಹಲಗಣಿ]] * [[ಹಂಚಿನಾಳ ಪಿ.ಎಚ್]] * [[ಹಂಚಿನಾಳ ಪಿ.ಎಮ್]] * [[ಹಂಗರಗಿ]] * [[ಹೆಬ್ಬಾಳಟ್ಟಿ]] {{col-break}} * [[ಹೆಗಡಿಹಾಳ]] * [[ಹಿಟ್ಟಿನಹಳ್ಳಿ]] * [[ಹೊಕ್ಕುಂಡಿ]] * [[ಹೊನಗನಹಳ್ಳಿ]] * [[ಹೊನವಾಡ]] * [[ಹೊನ್ನಳ್ಳಿ]] * [[ಹೊನ್ನುಟಗಿ]] * [[ಹೊಸೂರ]] * [[ಹುಬನೂರ]] * [[ಹುಣಶ್ಯಾಳ]] * [[ಹರನಾಳ]] * [[ಹಣಮಸಾಗರ]] * [[ಇಂಗನಾಳ]] * [[ಇಟ್ಟಂಗಿಹಾಳ]] * [[ಜೈನಾಪುರ]] * [[ಜಾಲಗೇರಿ]] * [[ಜಂಬಗಿ ಎ]] * [[ಜಂಬಗಿ ಎಚ್]] * [[ಜುಮನಾಳ]] * [[ಕಗ್ಗೋಡ]] * [[ಕನಕಗಿರಿ]] {{col-break}} * [[ಕಾಖಂಡಕಿ]] * [[ಕೃಷ್ಣಾನಗರ]] * [[ಕಿಲಾರಹಟ್ಟಿ]] * [[ಕಳ್ಳಕವಟಗಿ]] * [[ಕಂಬಾಗಿ]] * [[ಕಣಬೂರ]] * [[ಕನಮಡಿ]] * [[ಕಣಮುಚನಾಳ]] * [[ಕನ್ನಾಳ]] * [[ಕನ್ನೂರ]] * [[ಕಾರಜೋಳ]] * [[ಕತ್ನಳ್ಳಿ]] * [[ಕಾತ್ರಾಳ]] * [[ಕವಲಗಿ]] * [[ಕೆಂಗಲಗುತ್ತಿ]] * [[ಖತಿಜಾಪುರ]] * [[ಕೊಡಬಾಗಿ]] * [[ಕೊಟ್ಯಾಳ]] * [[ಕುಮಟಗಿ]] * [[ಕುಮಠೆ]] * [[ಲಿಂಗದಳ್ಳಿ]] {{col-break}} * [[ಲೋಹಗಾಂವ]] * [[ಮಧಗುಣಕಿ]] * [[ಮಡಸನಾಳ]] * [[ಮಧಬಾವಿ]] * [[ಮಹಲ ಬಾಗಾಯತ]] * [[ಮಖಣಾಪುರ]] * [[ಮಮದಾಪುರ]] * [[ಮಂಗಳೂರ]] * [[ಮಿಂಚನಾಳ]] * [[ಮಲಕನದೇವರಹಟ್ಟಿ]] * [[ನಾಗರಾಳ]] * [[ನಾಗಠಾಣ]] * [[ನಂದ್ಯಾಳ]] * [[ನವರಸಪುರ]] * [[ನಿಡೋಣಿ]] * [[ರತ್ನಾಪುರ]] * [[ರಾಂಪುರ]] * [[ರಂಭಾಪುರ]] * [[ಸಾರವಾಡ]] * [[ಸಂಗಾಪುರ(ಎಸ್.ಹೆಚ್)]] * [[ಸವನಳ್ಳಿ]] {{col-break}} * [[ಶೇಗುಣಸಿ]] * [[ಶಿರಬೂರ]] * [[ಶಿರನಾಳ]] * [[ಶಿವಣಗಿ]] * [[ಸಿದ್ದಾಪುರ ಕೆ]] * [[ಸಿದ್ದಾಪುರ]] * [[ಸೋಮದೇವರಹಟ್ಟಿ]] * [[ಸುತಗುಂಡಿ]] * [[ತಾಜಪುರ ಪಿ.ಎಮ್.]] * [[ತಾಜಪುರ ಎಚ್]] * [[ಟಕ್ಕಳಕಿ]] * [[ತಿಡಗುಂದಿ]] * [[ತಿಗಣಿಬಿದರಿ]] * [[ತೋನಶ್ಯಾಳ]] * [[ತೊರವಿ]] * [[ಉಕುಮನಾಳ]] * [[ಉಪ್ಪಲದಿನ್ನಿ]] * [[ಉತ್ನಾಳ]] * [[ಯಕ್ಕುಂಡಿ]] * [[ಯತ್ನಾಳ]] {{col-end}} <big>ಇಂಡಿ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು</big> {{col-begin}} {{col-break}} * [[ಅಗರಖೇಡ]] * [[ಅಗಸನಾಳ]] * [[ಅಹಿರಸಂಗ]] * [[ಆಲೂರ]] * [[ಅಣಚಿ]] * [[ಅಂಜುಟಗಿ]] * [[ಅರ್ಜನಾಳ]] * [[ಅರ್ಜುನಗಿ ಬಿ.ಕೆ.]] * [[ಅರ್ಜುನಗಿ ಕೆ.ಡಿ.]] * [[ಅಥರ್ಗಾ]] * [[ಬಬಲಾದ]] * [[ಬಳ್ಳೊಳ್ಳಿ]] * [[ಬನ್ನಟ್ಟಿ]] * [[ಬರಗುಡಿ]] * [[ಬರಡೋಲ]] * [[ಬಸನಾಳ]] * [[ಬೆನಕನಹಳ್ಳಿ]] * [[ಬೈರುಣಗಿ]] * [[ಬಂಥನಾಳ]] * [[ಭತಗುಣಕಿ]] * [[ಭೂಯ್ಯಾರ]] * [[ಬೋಳೆಗಾಂವ]] * [[ಬೂದಿಹಾಳ]] {{col-break}} * [[ಚಣೇಗಾಂವ]] * [[ಚವಡಿಹಾಳ]] * [[ಚಿಕ್ಕಬೇವನೂರ]] * [[ಚಿಕ್ಕ ಮಸಳಿ]] * [[ಚೋರಗಿ]] * [[ದಾಸೂರ]] * [[ದೇಗಿನಾಳ]] * [[ದೇವರ ನಿಂಬರಗಿ]] * [[ಧೂಳಖೇಡ]] * [[ಢುಮಕನಾಳ]] * [[ಗಣವಲಗಾ]] * [[ಗೋಡಿಹಾಳ]] * [[ಗುಗಿಹಾಳ]] * [[ಗೊಳಸಾರ]] * [[ಗೊರನಾಳ]] * [[ಗೋಟ್ಯಾಳ]] * [[ಗೋವಿಂದಪುರ]] * [[ಗುಬ್ಬೇವಾಡ]] * [[ಗುಂದವಾನ]] * [[ಗಿನಿಯಾನಪುರ]] * [[ಹಡಲಸಂಗ]] * [[ಹರಳಯ್ಯನಹಟ್ಟಿ]] {{col-break}} * [[ಹಾಲಳ್ಳಿ]] * [[ಹಲಗುಣಕಿ]] * [[ಹಲಸಂಗಿ]] * [[ಹಂಚಿನಾಳ]] * [[ಹಂಜಗಿ]] * [[ಹನುಮನಗರ]] * [[ಹತ್ತಳ್ಳಿ]] * [[ಹಾವಿನಾಳ]] * [[ಹಿಂಗಣಿ]] * [[ಹಿರೇಬೇವನೂರ]] * [[ಹೊರ್ತಿ]] * [[ಇಂಚಗೇರಿ]] * [[ಇಂಗಳಗಿ]] * [[ಜೈನೂರ]] * [[ಜೀರಂಕಲಗಿ]] * [[ಜೇವೂರ]] * [[ಜಿಗಜೇವಣಿ]] * [[ಕನಕನಾಳ]] * [[ಕಂಚಿನಾಳ]] * [[ಕಪನಿಂಬರಗಿ]] * [[ಕೆರೂರ]] * [[ಕಾತ್ರಾಳ]] * [[ಕೆಂಗನಾಳ]] {{col-break}} * [[ಖೇಡಗಿ]] * [[ಕೊಳುರಗಿ]] * [[ಕೊಂಕಣಗಾಂವ]] * [[ಕೊಟ್ನಾಳ]] * [[ಕೂಡಗಿ]] * [[ಕ್ಯಾತನಕೇರಿ]] * [[ಲಚ್ಯಾಣ]] * [[ಲಾಳಸಂಗಿ]] * [[ಲಿಂಗದಳ್ಳಿ]] * [[ಲೋಣಿ ಕೆ.ಡಿ.]] * [[ಲೋಣಿ ಬಿ.ಕೆ.]] * [[ಮೈಲಾರ]] * [[ಮಣಂಕಲಗಿ]] * [[ಮಣ್ಣೂರ]] * [[ಮರಗೂರ]] * [[ಮರಸನಹಳ್ಳಿ]] * [[ಮಸಳಿ ಬಿ.ಕೆ.]] * [[ಮಸಳಿ ಕೆ.ಡಿ.]] * [[ಮಾವಿನಹಳ್ಳಿ]] * [[ಮಿರಗಿ]] * [[ನಾದ ಬಿ.ಕೆ.]] * [[ನಾದ ಕೆ. ಡಿ.]] * [[ನಾಗರಹಳ್ಳಿ]] {{col-break}} * [[ನಂದರಗಿ]] * [[ನಂದ್ರಾಳ]] * [[ನಿಂಬಾಳ ಬಿ.ಕೆ.]] * [[ನಿಂಬಾಳ ಕೆ.ಡಿ.]] * [[ನಿವರಗಿ]] * [[ಪಡನೂರ]] * [[ಪ್ರಭುದೇವರ ಬೆಟ್ಟ]] * [[ರಾಜನಾಳ]] * [[ರಾಮನಗರ]] * [[ರೇವತಗಾಂವ]] * [[ರೋಡಗಿ]] * [[ಹಿರೇರೂಗಿ]] * [[ಸಾಲೋಟಗಿ]] * [[ಸಾಲೋಟಗಿ ಹೆಚ್.ಕೆ.]] * [[ಸಂಗೋಗಿ]] * [[ಸಂಖ]] * [[ಸಾತಪುರ]] * [[ಸಾತಲಗಾಂವ ಪಿ.ಐ.]] * [[ಸಾತಲಗಾಂವ ಪಿ.ಬಿ.]] * [[ಸಾವಳಸಂಗ]] * [[ಶಿಗಣಾಪುರ]] * [[ಶಿರಾಡೋಣ]] * [[ಶಿರಗೂರ ಇನಾಂ]] {{col-break}} * [[ಶಿರಗೂರ ಕಳಸ]] * [[ಶಿರಕನಹಳ್ಳಿ]] * [[ಶಿರನಾಳ]] * [[ಶಿರಶ್ಯಾಡ]] * [[ಶಿವಪುರ ಬಿ.ಕೆ.]] * [[ಶಿವಪುರ ಕೆ.ಎಚ್.]] * [[ಸೋನಕನಹಳ್ಳಿ]] * [[ತಡವಲಗಾ]] * [[ತದ್ದೇವಾಡಿ]] * [[ಟಾಕಳಿ]] * [[ತಾಂಬಾ]] * [[ತೆಗ್ಗಿಹಳ್ಳಿ]] * [[ತೆನ್ನಿಹಳ್ಳಿ]] * [[ಉಮರಜ]] * [[ಉಮರಾಣಿ]] * [[ವಾಡೆ]] * [[ಏಳಗಿ ಪಿ.ಎಚ್.]] * [[ಝಳಕಿ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು</big> {{col-begin}} {{col-break}} * [[ಅಬ್ಬಿಹಾಳ]] * [[ಅಡವಿಹುಲಗಬಾಳ]] * [[ಅಡವಿಸೋಮನಾಳ]] * [[ಅಗಸಬಾಳ]] * [[ಆಲಕೊಪ್ಪರ]] * [[ಆಲೂರ]] * [[ಅಮರಗೋಳ]] * [[ಅರಸನಾಳ]] * [[ಆರೇಶಂಕರ]] * [[ಅರೇಮುರಾಳ]] * [[ಬೈಲಕೂರ]] * [[ಬಳಬಟ್ಟಿ]] * [[ಬಾಳದಿನ್ನಿ]] * [[ಬಳಗಾನೂರ]] * [[ಬಳವಾಟ]] * [[ಬಂಗಾರಗುಂಡ]] * [[ಬನೋಶಿ]] * [[ಬಸರಕೋಡ]] * [[ಬಾವೂರ]] * [[ಬೇಲೂರ]] * [[ಬಂಟನೂರ]] * [[ಬಿದರಕುಂದಿ]] * [[ಬಿಜ್ಜೂರ]] * [[ಬಿಳೇಭಾವಿ]] * [[ಬೊಳವಾಡ]] {{col-break}} * [[ಬೊಮ್ಮನಹಳ್ಳಿ]] * [[ಬೂದಿಹಾಳ ಪಿ.ಎನ್.]] * [[ಚೆಲಮಿ]] * [[ಚವನಭಾವಿ]] * [[ಚಿರ್ಚನಕಲ್]] * [[ಚೋಕಾವಿ]] * [[ಚೊಂಡಿ]] * [[ದೇವರಹುಲಗಬಾಳ]] * [[ದೇವೂರ]] * [[ಢವಳಗಿ]] * [[ಡೊಂಕಮಡು]] * [[ಫತ್ತೇಪುರ]] * [[ಗಡಿಸೋಮನಾಳ]] * [[ಗಂಗೂರ]] * [[ಗರಸಂಗಿ]] * [[ಗೆದ್ದಲಮರಿ]] * [[ಗಾಳಿಪೂಜಿ]] * [[ಗೋನಾಳ ಪಿ.ಎನ್.]] * [[ಗೋನಾಳ ಎಸ್.ಎಚ್.]] * [[ಗೊಟಖಂಡಕಿ]] * [[ಗುಡದಿನ್ನಿ]] * [[ಗೂಡಿಹಾಳ]] * [[ಗುಡ್ನಾಳ]] * [[ಗುಂಡಕನಾಳ]] * [[ಗುಂಡಕರಜಗಿ]] {{col-break}} * [[ಗುತ್ತಿಹಾಳ]] * [[ಹಡಗಲಿ]] * [[ಹಡಗಿನಾಳ]] * [[ಹಡಲಗೇರಿ]] * [[ಹಗರಗುಂಡ]] * [[ಹಳ್ಳೂರ]] * [[ಹಂಡರಗಲ್ಲ]] * [[ಹಂದ್ರಾಳ]] * [[ಹರಿಂದ್ರಾಳ]] * [[ಹರನಾಳ]] * [[ಹೀರೇಮುರಾಳ]] * [[ಹಿರೂರ]] * [[ಹೊಕ್ರಾಣಿ]] * [[ಹೊಸಹಳ್ಳಿ]] * [[ಹುಲ್ಲೂರ]] * [[ಹುನಕುಂತಿ]] * [[ಹೂವಿನಹಳ್ಳಿ]] * [[ಇಣಚಗಲ್]] * [[ಇಂಗಳಗೇರಿ]] * [[ಜೈನಾಪುರ]] * [[ಜಕ್ಕೇರಾಳ]] * [[ಜಲಪುರ]] * [[ಜಂಬಲದಿನ್ನಿ]] * [[ಜಂಗಮುರಾಳ]] * [[ಜಟ್ಟಗಿ]] {{col-break}} * [[ಜಂಜರಗಡ್ಡಿ]] * [[ಕಲ್ಲದೇವನಹಳ್ಳಿ]] * [[ಕಾಳಗಿ]] * [[ಕಮಲದಿನ್ನಿ]] * [[ಕಂದಗನೂರ]] * [[ಕಾರಗನೂರ]] * [[ಕಾಶಿನಕುಂಟೆ]] * [[ಕವಡಿಮಟ್ಟಿ]] * [[ಕೇಸಾಪುರ]] * [[ಖೇಣಿಕೇರಿ]] * [[ಖಾನಾಪುರ]] * [[ಕಿಲಾರಹಟ್ಟಿ]] * [[ಕೊಡಗಾನೂರ]] * [[ಕೋಳೂರ]] * [[ಕೊಣ್ಣೂರ]] * [[ಕೊಪ್ಪ]] * [[ಕುಚಬಾಳ]] * [[ಕುಂಚಗನೂರ]] * [[ಕುಂಟೋಜಿ]] * [[ಕ್ಯಾತನಡೋಣಿ]] * [[ಕ್ಯಾತನಾಳ]] * [[ಲಕ್ಕುಂಡಿ]] * [[ಲಿಂಗದಳ್ಳಿ]] * [[ಲೋಟಗೇರಿ]] * [[ಮದರಿ]] {{col-break}} * [[ಮಡಿಕೇಶ್ವರ]] * [[ಮಾದಿನಾಳ]] * [[ಮೈಲೇಶ್ವರ]] * [[ಮಲಗಲದಿನ್ನಿ]] * [[ಮಸ್ಕನಾಳ]] * [[ಮಸೂತಿ]] * [[ಮಟಕಲ ದೇವನಹಳ್ಳಿ]] * [[ಮಾವಿನಭಾವಿ]] * [[ಮಿಣಜಗಿ]] * [[ಮುದ್ನಾಳ]] * [[ಮುದೂರ]] * [[ಮುಕಿಹಾಳ]] * [[ನಡಹಳ್ಳಿ]] * [[ನಾಗಬೇನಾಳ]] * [[ನಾಗರಬೆಟ್ಟ]] * [[ನಾಗರಾಳ]] * [[ನಾಗೂರ]] * [[ನಾವದಗಿ]] * [[ನೇಬಗೇರಿ]] * [[ನೆರಬೆಂಚಿ]] * [[ಪಡೇಕನೂರ]] * [[ಪೀರಾಪುರ]] * [[ರಕ್ಕಸಗಿ]] * [[ರೂಡಗಿ]] {{col-break}} * [[ಸಾಲವಾಡಗಿ]] * [[ಸರೂರ]] * [[ಶಳ್ಳಗಿ]] * [[ಶಿರೋಳ]] * [[ಶಿವಾಪುರ]] * [[ಸಿಡಲಭಾವಿ]] * [[ಸಿದ್ದಾಪುರ ಪಿ.ಟಿ.]] * [[ಸಿದ್ದಾಪುರ ಪಿ.ಎನ್.]] * [[ಸುಲ್ತಾನಪುರ]] * [[ಟಕ್ಕಲಕಿ]] * [[ತಮದಡ್ಡಿ]] * [[ತಂಗಡಗಿ]] * [[ತಪಲಕಟ್ಟಿ]] * [[ತಾರನಾಳ]] * [[ತುಂಬಗಿ]] * [[ವನಹಳ್ಳಿ]] * [[ವಡವಡಗಿ]] * [[ವಣಕಿಹಾಳ]] * [[ಯಲಗೂರ]] * [[ಯರಗಲ್ಲ]] * [[ಯರಝರಿ]] * [[ಕಪನೂರ]] * [[ಕುಂಚಗನೂರ]] {{col-end}} <big>ಸಿಂದಗಿ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು</big> {{col-begin}} {{col-break}} * [[ಆಹೇರಿ]] * [[ಆಲಹಳ್ಳಿ]] * [[ಆಲಗೂರ]] * [[ಆಲಮೇಲ]] * [[ಅಂಬಳನೂರ]] * [[ಆನೆಮಡು]] * [[ಅಂತರಗಂಗಿ]] * [[ಆಸಂಗಿಹಾಳ]] * [[ಅಸಂತಾಪುರ]] * [[ಅಸ್ಕಿ]] * [[ಬಬಲೇಶ್ವರ]] * [[ಬಾಗಲೂರ]] * [[ಬಳಗಾನೂರ]] * [[ಬನಹಟ್ಟಿ ಪಿ.ಎ.]] * [[ಬಂದಾಳ]] * [[ಬನಹಟ್ಟಿ ಪಿ.ಟಿ.]] * [[ಬಸ್ತಿಹಾಳ]] * [[ಬೆಕಿನಾಳ]] * [[ಬಂಕಲಗಿ]] * [[ಬಂಟನೂರ]] * [[ಬಿ.ಬಿ.ಇಂಗಳಗಿ]] * [[ಬಿಂಜಳಭಾವಿ]] * [[ಬಿಸನಾಳ]] * [[ಬೊಮ್ಮನಹಳ್ಳಿ]] {{col-break}} * [[ಬೊಮ್ಮನಜೋಗಿ]] * [[ಬೊರಗಿ]] * [[ಬ್ರಹ್ಮದೇವನಮಡು]] * [[ಬೂದಿಹಾಳ ಡೋಣ]] * [[ಬೂದಿಹಾಳ ಪಿ.ಎಚ್.]] * [[ಬೂದಿಹಾಳ ಪಿ.ಟಿ.]] * [[ಬ್ಯಾಡಗಿಹಾಳ]] * [[ಬ್ಯಾಕೋಡ]] * [[ಬ್ಯಾಲ್ಯಾಳ]] * [[ಚಾಂದಕವಠೆ]] * [[ಚಂದನಗರ]] * [[ಚಟ್ನಳ್ಳಿ]] * [[ಚಟ್ಟರಕಿ]] * [[ಚಿಕ್ಕ ಆಲ್ಲಾಪುರ]] * [[ಚಿಕ್ಕ ರೂಗಿ]] * [[ಚಿಕ್ಕ ಸಿಂದಗಿ]] * [[ಡಂಬಳ]] * [[ದೇವಣಗಾಂವ]] * [[ದೇವರನಾವದಗಿ]] * [[ದೇವೂರ]] * [[ಢವಲಾರ]] * [[ಗಬಸಾವಳಗಿ]] * [[ಗಂಗನಳ್ಳಿ]] {{col-break}} * [[ಗಣಿಹಾರ]] * [[ಗೋಲಗೇರಿ]] * [[ಗೊರಗುಂಡಗಿ]] * [[ಗುಬ್ಬೆವಾಡ]] * [[ಗುಡ್ಡಳ್ಳಿ]] * [[ಗುಂಡಗಿ]] * [[ಗುತ್ತರಗಿ]] * [[ಹಚ್ಯಾಳ]] * [[ಹಡಗಿನಾಳ]] * [[ಹಲಗುಂಡಕನಾಳ]] * [[ಹಂಚಳಿ]] * [[ಹಂಚಿನಾಳ]] * [[ಹಂದಿಗನೂರ]] * [[ಹರನಾಳ]] * [[ಹಾವಳಗಿ]] * [[ಹಿಕ್ಕನಗುತ್ತಿ]] * [[ಹಿಟ್ಟಿನಹಳ್ಳಿ]] * [[ಹೊನ್ನಳ್ಳಿ]] * [[ಹುಣಶ್ಯಾಳ]] * [[ಹೂವಿನಹಳ್ಳಿ]] * [[ಇಬ್ರಾಹಿಮಪುರ]] * [[ಜಲಪುರ]] * [[ಜಾಲವಾದ]] * [[ಜತ್ನಾಳ]] {{col-break}} * [[ಕಡಣಿ]] * [[ಕಡ್ಲೇವಾಡ ಪಿ.ಎ.]] * [[ಕಡ್ಲೇವಾಡ ಪಿ.ಸಿ.ಎಚ್.]] * [[ಕದ್ರಾಪುರ]] * [[ಕಕ್ಕಳಮೇಲಿ]] * [[ಕಲಹಳ್ಳಿ]] * [[ಕಲಕೇರಿ]] * [[ಕಣ್ಣ ಗೂಡಿಹಾಳ]] * [[ಕನ್ನೊಳ್ಳಿ]] * [[ಕರವಿನಾಳ]] * [[ಕೆರೂರ]] * [[ಕೆರುಟಗಿ]] * [[ಕೆಸರಹಟ್ಟಿ]] * [[ಖೈನೂರ]] * [[ಖಾನಾಪುರ]] * [[ಕೊಕಟನೂರ]] * [[ಕೊಂಡಗೂಳಿ]] * [[ಕೊರಳ್ಳಿ]] * [[ಕೊರವಾರ]] * [[ಕುದರಗೊಂಡ]] * [[ಕುಳೇಕುಮಟಗಿ]] * [[ಕುಮಸಗಿ]] * [[ಕುರಬತಹಳ್ಳಿ]] * [[ಮಾಡಬಾಳ]] {{col-break}} * [[ಮಾದನಹಳ್ಳಿ]] * [[ಮದರಿ]] * [[ಮಲಘಾಣ]] * [[ಮಂಗಳೂರ]] * [[ಮನ್ನಾಪುರ]] * [[ಮಣ್ಣೂರ]] * [[ಮೊರಟಗಿ]] * [[ಮುಳಸಾವಳಗಿ]] * [[ಮುರಡಿ]] * [[ನಾಗರಾಳ ಡೋಣ]] * [[ನಾಗರಹಳ್ಳಿ]] * [[ನಾಗಾವಿ ಬಿ.ಕೆ.]] * [[ನಾಗಾವಿ ಕೆ.ಡಿ.]] * [[ನಂದಗೇರಿ]] * [[ನೀರಲಗಿ]] * [[ನಿವಾಳಖೇಡ]] * [[ಓತಿಹಾಳ]] * [[ಪಡಗಾನೂರ]] * [[ಪುರದಾಳ]] * [[ರಾಮನಹಳ್ಳಿ]] * [[ರಾಂಪುರ ಪಿ.ಎ.]] * [[ರಾಂಪುರ ಪಿ.ಟಿ.]] * [[ಸಸಬಾಳ]] * [[ಸಾಲದಹಳ್ಳಿ]] {{col-break}} * [[ಶಂಬೇವಾಡ]] * [[ಶಿರಸಗಿ]] * [[ಸೋಮಜಾಳ]] * [[ಸೋಮಾಪುರ]] * [[ಸುಂಗಠಾಣ]] * [[ಸುರಗಿಹಳ್ಳಿ]] * [[ತಾರಾಪುರ]] * [[ತಾವರಖೇಡ]] * [[ತೋಂಟಾಪುರ]] * [[ತಿಳಗೂಳ]] * [[ತಿರುಪತಿನಗರ]] * [[ತುರಕನಗೇರಿ]] * [[ಉಚಿತ ನಾವದಗಿ]] * [[ವರ್ಕನಳ್ಳಿ]] * [[ವಿಭೂತಿಹಳ್ಳಿ]] * [[ವಣಕಿನಾಳ]] * [[ವಂದಾಲ]] * [[ಯಲಗೋಡ]] * [[ಯಂಕಂಚಿ]] * [[ಯರಗಲ್ಲ ಬಿ.ಕೆ.]] * [[ಯರಗಲ ಕೆ.ಡಿ.]] {{col-end}} ;ಗ್ರಾಮ ಪಂಚಾಯತಿಗಳು: <table "text-align: left;" border="1" cellpadding="0" cellspacing="0"> <tr> <th>ತಾಲ್ಲೂಕು</th> <th>ಗ್ರಾಮ ಪಂಚಾಯತಿಗಳ ಸಂಖ್ಯೆ </th> </tr> <tr> <td>&nbsp;[[ಇಂಡಿ]]</td> <td >&nbsp;38</td> </tr> <tr> <td>&nbsp;[[ಚಡಚಣ]]</td> <td >&nbsp;13</td> </tr> <tr> <td >&nbsp;[[ಮುದ್ದೇಬಿಹಾಳ]] </td> <td >&nbsp;20</td> </tr> <tr> <td >&nbsp;[[ತಾಳಿಕೋಟ]] </td> <td >&nbsp;14</td> </tr> <tr> <td >&nbsp;ವಿಜಯಪುರ</td> <td >&nbsp;17</td> </tr> <tr> <td >&nbsp;[[ತಿಕೋಟಾ]]</td> <td >&nbsp;14</td> </tr> <tr> <td >&nbsp;[[ಬಬಲೇಶ್ವರ]]</td> <td >&nbsp;17</td> </tr> <tr> <td >&nbsp;[[ಸಿಂದಗಿ]]</td> <td >&nbsp;25</td> </tr> <tr> <td >&nbsp;[[ದೇವರ ಹಿಪ್ಪರಗಿ]]</td> <td >&nbsp;14</td> </tr> <tr> <td >&nbsp;[[ಬಸವನ ಬಾಗೇವಾಡಿ]] </td> <td >&nbsp;15</td> </tr> <tr> <td>&nbsp;[[ನಿಡಗುಂದಿ]]</td> <td >&nbsp;8</td> </tr> <tr> <td>&nbsp;[[ಕೊಲ್ಹಾರ]]</td> <td >&nbsp;8</td> </tr> <td >&nbsp;<big>ಒಟ್ಟು</big></td> <td >&nbsp;<big>201</big></td> </tr> </table> ಜಿಲ್ಲೆಯಲ್ಲಿ 201 ಗ್ರಾಮ ಪಂಚಾಯತಿಗಳಿವೆ. <big>ಚಡಚಣ ತಾಲ್ಲೂಕಿನ ಗ್ರಾಮ ಪಂಚಾಯತಿಗಳು</big> {{col-begin}} {{col-break}} * [[ಬರಡೋಲ]] * [[ದೇವರ ನಿಂಬರಗಿ]] {{col-break}} * [[ಧೂಳಖೇಡ]] * [[ಹಲಸಂಗಿ]] {{col-break}} * [[ಹತ್ತಳ್ಳಿ]] * [[ಇಂಚಗೇರಿ]] {{col-break}} * [[ಜಿಗಜೇವಣಿ]] * [[ಲೋಣಿ ಬಿ.ಕೆ.]] {{col-break}} * [[ನಂದರಗಿ]] * [[ನಿವರಗಿ]] {{col-break}} * [[ರೇವತಗಾಂವ]] * [[ಉಮರಜ]] {{col-break}} * [[ಉಮರಾಣಿ]] {{col-end}} <big>ಇಂಡಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳು</big> {{col-begin}} {{col-break}} * [[ಅಗರಖೇಡ]] * [[ಅಹಿರಸಂಗ]] * [[ಆಲೂರ]] * [[ಅಂಜುಟಗಿ]] * [[ಅಥರ್ಗಾ]] * [[ಬಬಲಾದ]] {{col-break}} * [[ಬಳ್ಳೊಳ್ಳಿ]] * [[ಬರಡೋಲ]] * [[ಬಸನಾಳ]] * [[ಬೆನಕನಹಳ್ಳಿ]] * [[ಭತಗುಣಕಿ]] {{col-break}} * [[ಚಿಕ್ಕಬೇವನೂರ]] * [[ದೇವರ ನಿಂಬರಗಿ]] * [[ಧೂಳಖೇಡ]] * [[ಹಳಗುಣಕಿ]] * [[ಹಡಲಸಂಗ]] * [[ಹಲಸಂಗಿ]] {{col-break}} * [[ಹಂಜಗಿ]] * [[ಹತ್ತಳ್ಳಿ]] * [[ಹಿಂಗಣಿ]] * [[ಹಿರೇಬೇವನೂರ]] * [[ಹೊರ್ತಿ]] * [[ಇಂಚಗೇರಿ]] {{col-break}} * [[ಜಿಗಜೇವಣಿ]] * [[ಖೇಡಗಿ]] * [[ಕೊಳುರಗಿ]] * [[ಲಚ್ಯಾಣ]] * [[ಲಾಳಸಂಗಿ]] * [[ಲೋಣಿ ಬಿ.ಕೆ.]] {{col-break}} * [[ಮಸಳಿ ಬಿ.ಕೆ.]] * [[ಮಿರಗಿ]] * [[ನಾದ ಕೆ. ಡಿ.]] * [[ನಂದರಗಿ]] * [[ನಿಂಬಾಳ ಕೆ.ಡಿ.]] * [[ನಿವರಗಿ]] {{col-break}} * [[ಪಡನೂರ]] * [[ರೇವತಗಾಂವ]] * [[ರೂಗಿ]] * [[ಸಂಗೋಗಿ]] * [[ಸಾಲೋಟಗಿ]] * [[ಶಿರಶ್ಯಾಡ]] {{col-break}} * [[ತಡವಲಗಾ]] * [[ತಾಂಬಾ]] * [[ತೆನ್ನಿಹಳ್ಳಿ]] * [[ಉಮರಾಣಿ]] * [[ಝಳಕಿ]] {{col-end}} <big>ಬಬಲೇಶ್ವರ ತಾಲ್ಲೂಕಿನ ಗ್ರಾಮ ಪಂಚಾಯತಿಗಳು</big> {{col-begin}} {{col-break}} * [[ಅರ್ಜುಣಗಿ]] * [[ಬೋಳಚಿಕ್ಕಲಕಿ]] * [[ದೇವರಗೆಣ್ಣೂರ]] * [[ಗುಣದಾಳ]] {{col-break}} * [[ಹಲಗಣಿ]] * [[ಹೊನಗನಹಳ್ಳಿ]] * [[ಹೊಸೂರ]] * [[ಜೈನಾಪುರ]] {{col-break}} * [[ಕಂಬಾಗಿ]] * [[ಕನ್ನೂರ]] * [[ಕಾರಜೋಳ]] * [[ಕಾಖಂಡಕಿ]] {{col-break}} * [[ಕುಮಠೆ]] * [[ಮಮದಾಪುರ]] * [[ನಿಡೋಣಿ]] * [[ಸಾರವಾಡ]] {{col-end}} <big>ತಿಕೋಟಾ ತಾಲ್ಲೂಕಿನ ಗ್ರಾಮ ಪಂಚಾಯತಿಗಳು</big> {{col-begin}} {{col-break}} * [[ಅರಕೇರಿ]] * [[ಬಾಬಾನಗರ]] * [[ಬರಟಗಿ]] {{col-break}} * [[ಬಿಜ್ಜರಗಿ]] * [[ಘೋಣಸಗಿ]] * [[ಹೊನವಾಡ]] {{col-break}} * [[ಜಾಲಗೇರಿ]] * [[ಕನಮಡಿ]] * [[ಕೋಟ್ಯಾಳ]] {{col-break}} * [[ಲೋಹಗಾಂವ]] * [[ಸಿದ್ದಾಪುರ ಕೆ]] * [[ತಾಜಪುರ ಹೆಚ್]] {{col-break}} * [[ಟಕ್ಕಳಕಿ]] * [[ತೊರವಿ]] {{col-end}} <big>ವಿಜಯಪುರ ತಾಲ್ಲೂಕಿನ ಗ್ರಾಮ ಪಂಚಾಯತಿಗಳು</big> {{col-begin}} {{col-break}} * [[ಆಹೇರಿ]] * [[ಐನಾಪುರ]] * [[ಅಲಿಯಾಬಾದ]] {{col-break}} * [[ಗುಣಕಿ]] * [[ಹಡಗಲಿ]] * [[ಹೆಗಡಿಹಾಳ]] {{col-break}} * [[ಹಿಟ್ನಳ್ಳಿ]] * [[ಹೊನ್ನುಟಗಿ]] * [[ಜುಮನಾಳ]] {{col-break}} * [[ಜಂಬಗಿ ಎ]] * [[ಕನ್ನೂರ]] * [[ಕುಮಟಗಿ]] {{col-break}} * [[ಮದಭಾವಿ]] * [[ಮಖಣಾಪುರ]] * [[ನಾಗಠಾಣ]] {{col-break}} * [[ಶಿವಣಗಿ]] * [[ತಿಡಗುಂದಿ]] {{col-end}} <big>ಸಿಂದಗಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳು</big> {{col-begin}} {{col-break}} * [[ಅಸ್ಕಿ]] * [[ಬಾಗಲೂರ]] * [[ಬಳಗಾನೂರ]] * [[ಬೊಮ್ಮನಹಳ್ಳಿ]] {{col-break}} * [[ಬಂದಾಳ]] * [[ಬೆಕಿನಾಳ]] * [[ಬ್ಯಾಕೋಡ]] * [[ಚಾಂದಕವಠೆ]] * [[ಚಟ್ಟರಕಿ]] {{col-break}} * [[ಚಿಕ್ಕರೂಗಿ]] * [[ದೇವಣಗಾಂವ]] * [[ದೇವರನಾವದಗಿ]] * [[ಗಬಸಾವಳಗಿ]] {{col-break}} * [[ಗೊಲಗೇರಿ]] * [[ಗುಬ್ಬೇವಾಡ]] * [[ಹಂದಿಗನೂರ]] * [[ಹರನಾಳ]] * [[ಹಿಟ್ನಳ್ಳಿ]] {{col-break}} * [[ಹೊನ್ನಳ್ಳಿ]] * [[ಹುಣಶ್ಯಾಳ]] * [[ಜಲವಾಡ]] * [[ಕಡಣಿ]] * [[ಕಲಕೇರಿ]] {{col-break}} * [[ಕನ್ನೊಳ್ಳಿ]] * [[ಕೆರುಟಗಿ]] * [[ಕೊಕಟನೂರ]] * [[ಕೊಂಡಗೂಳಿ]] * [[ಕೋರಹಳ್ಳಿ]] {{col-break}} * [[ಕೊರವಾರ]] * [[ಮಲಘಾಣ]] * [[ಮಣ್ಣೂರ]] * [[ಮೊರಟಗಿ]] * [[ಮುಳಸಾವಳಗಿ]] {{col-break}} * [[ರಾಂಪುರ]] * [[ಸುಂಗಠಾಣ]] * [[ಯರಗಲ್ಲ ಬಿ.ಕೆ.]] * [[ಯಲಗೋಡ]] * [[ಯಂಕಂಚಿ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನ ಗ್ರಾಮ ಪಂಚಾಯತಿಗಳು</big> {{col-begin}} {{col-break}} * [[ಸೋಮನಾಳ]] * [[ಆಲೂರ]] * [[ಬಿ.ಸಾಲವಾಡಗಿ]] * [[ಬಂಟನೂರ]] {{col-break}} * [[ಬಸರಕೋಡ]] * [[ಬಾವೂರ]] * [[ಬಿದರಕುಂದಿ]] * [[ಬಿಜ್ಜೂರ]] {{col-break}} * [[ಢವಳಗಿ]] * [[ಹಡಲಗೇರಿ]] * [[ಹಿರೇಮುರಾಳ]] * [[ಹಿರೂರ]] {{col-break}} * [[ಹುಲ್ಲೂರ]] * [[ಇಂಗಳಗೇರಿ]] * [[ಕಾಳಗಿ]] * [[ಕವಡಿಮಟ್ಟಿ]] {{col-break}} * [[ಕೊಡಗಾನೂರ]] * [[ಕೋಳೂರ]] * [[ಕೊಣ್ಣೂರ]] * [[ಕುಂಟೋಜಿ]] {{col-break}} * [[ಮಡಿಕೇಶ್ವರ]] * [[ಮಿಣಜಗಿ]] * [[ಮೊಕಿಹಾಳ]] * [[ಗಬೇನಾಳ]] {{col-break}} * [[ರಕ್ಕಸಗಿ]] * [[ರೂಡಗಿ]] * [[ತಂಗಡಗಿ]] * [[ತುಂಬಗಿ]] {{col-break}} * [[ಯರಝರಿ]] * [[ಯಲಗೂರ]] {{col-end}} <big>ಬಸವನ ಬಾಗೇವಾಡಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳು</big> {{col-begin}} {{col-break}} * [[ಆಲಮಟ್ಟಿ]] * [[ಅರಷಣಗಿ]] * [[ಬೀರಲದಿನ್ನಿ]] * [[ಬ್ಯಾಕೋಡ]] * [[ಚಿಮ್ಮಲಗಿ]] {{col-break}} * [[ದಿಂಡವಾರ]] * [[ಡೋಣುರ]] * [[ಗೊಳಸಂಗಿ]] * [[ಹೂವಿನ ಹಿಪ್ಪರಗಿ]] * [[ಹಣಮಾಪುರ]] {{col-break}} * [[ಹೆಬ್ಬಾಳ]] * [[ಹುಣಶ್ಯಾಳ ಪಿ.ಬಿ.]] * [[ಇಂಗಳೇಶ್ವರ]] * [[ಇಟಗಿ]] * [[ಕುದರಿ ಸಾಲವಾಡಗಿ]] {{col-break}} * [[ಕಣಕಾಲ]] * [[ಕೂಡಗಿ]] * [[ಮಲಘಾಣ]] * [[ಮಣ್ಣೂರ]] * [[ಮಾರ್ಕಬ್ಬಿನಹಳ್ಳಿ]] {{col-break}} * [[ಮಸಬಿನಾಳ]] * [[ಮಸೂತಿ]] * [[ಮುಳವಾಡ]] * [[ಮುತ್ತಗಿ]] * [[ನರಸಲಗಿ]] {{col-break}} * [[ರೋಣಿಹಾಳ]] * [[ಸಾಸನೂರ]] * [[ಸಾತಿಹಾಳ]] * [[ತಳೇವಾಡ]] * [[ತೆಲಗಿ]] {{col-break}} * [[ಉಕ್ಕಲಿ]] * [[ವಡವಡಗಿ]] * [[ವಂದಾಲ]] * [[ಯಾಳವಾರ]] * [[ಯರನಾಳ]] {{col-end}} ;ನೆಮ್ಮದಿ (ಹೋಬಳಿ) ಕೇಂದ್ರಗಳು: [[ಚಿತ್ರ:Bijapur tourist spots.JPG|thumb|ವಿಜಯಪುರ ಪ್ರವಾಸಿ ಸ್ಥಳಗಳು]] ವಿಜಯಪುರ ಜಿಲ್ಲೆಯಲ್ಲಿ ಪ್ರತಿ ಹೋಬಳಿ ಕೇಂದ್ರದಲ್ಲಿ ನೆಮ್ಮದಿ ಕೇಂದ್ರಗಳಿವೆ. *[[ಮನಗೂಳಿ]], [[ಹೂವಿನ ಹಿಪ್ಪರಗಿ]], [[ಕೊಲ್ಹಾರ]], [[ನಿಡಗುಂದಿ]], [[ಬಸವನ ಬಾಗೇವಾಡಿ]]. *[[ಬಬಲೇಶ್ವರ]], [[ವಿಜಯಪುರ]], [[ತಿಕೋಟಾ]], [[ನಾಗಠಾಣ]], [[ಮಮದಾಪುರ]]. *[[ಬಳ್ಳೊಳ್ಳಿ]], [[ಚಡಚಣ]], [[ಇಂಡಿ]], [[ಅಥರ್ಗಾ]]. *[[ಢವಳಗಿ]], [[ತಾಳಿಕೋಟಿ]], [[ಮುದ್ದೇಬಿಹಾಳ]], [[ನಾಲತವಾಡ]]. *[[ಸಿಂದಗಿ]], [[ದೇವರ ಹಿಪ್ಪರಗಿ]], [[ಆಲಮೇಲ]]. ;ನಾಡ ಕಚೇರಿಗಳು: [[ಚಿತ್ರ:Hanumana yalagur.JPG|thumb|ಶ್ರೀ ಹನುಮಾನ ಮೂರ್ತಿ, ಯಲಗೂರ]] *[[ಹೂವಿನ ಹಿಪ್ಪರಗಿ]] *[[ಮಮದಾಪುರ]] *[[ಬಳ್ಳೊಳ್ಳಿ]] *[[ನಾಲತವಾಡ]]. *[[ದೇವರ ಹಿಪ್ಪರಗಿ]], *[[ಆಲಮೇಲ]]. ;ಕಂದಾಯ ಕಚೇರಿಗಳು: *[[ಹೂವಿನ ಹಿಪ್ಪರಗಿ]], [[ಕೊಲ್ಹಾರ]], [[ನಿಡಗುಂದಿ]], [[ಬಸವನ ಬಾಗೇವಾಡಿ]]. *[[ಬಬಲೇಶ್ವರ]], ವಿಜಯಪುರ, [[ತಿಕೋಟಾ]], [[ನಾಗಠಾಣ]], [[ಮಮದಾಪುರ]]. *[[ಬಳ್ಳೊಳ್ಳಿ]], [[ಚಡಚಣ]], [[ಇಂಡಿ]]. *[[ಢವಳಗಿ]], [[ತಾಳಿಕೋಟಿ]], [[ಮುದ್ದೇಬಿಹಾಳ]], [[ನಾಲತವಾಡ]]. *[[ಸಿಂದಗಿ]], [[ದೇವರ ಹಿಪ್ಪರಗಿ]], [[ಆಲಮೇಲ]]. ==ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ== <table "text-align: left;" border="1" cellpadding="0" cellspacing="0"> <tr> <th>ತಾಲ್ಲೂಕು</th> <th>ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳ ಸಂಖ್ಯೆ </th> </tr> <tr> <td>&nbsp;[[ಇಂಡಿ]]</td> <td >&nbsp;33</td> </tr> <tr> <td >&nbsp;[[ಮುದ್ದೇಬಿಹಾಳ]] </td> <td >&nbsp;20</td> </tr> <tr> <td >&nbsp;ವಿಜಯಪುರ</td> <td >&nbsp;33</td> </tr> <tr> <td >&nbsp;[[ಸಿಂದಗಿ]]</td> <td >&nbsp;30</td> </tr> <tr> <td >&nbsp;[[ಬಸವನ ಬಾಗೇವಾಡಿ]] </td> <td >&nbsp;28</td> </tr> <td >&nbsp;<big>ಒಟ್ಟು</big></td> <td >&nbsp;<big>144</big></td> </tr> </table> ವಿಜಯಪುರ ಜಿಲ್ಲೆಯ ಸರಳ ಆಡಳಿತಕ್ಕಾಗಿ ಪ್ರತಿ ತಾಲ್ಲೂಕಿಗೊಂದು ತಾಲ್ಲೂಕು ಪಂಚಾಯತ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. <big>ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು</big> ವಿಜಯಪುರ ಜಿಲ್ಲೆಯಲ್ಲಿ ಒಟ್ಟು 144 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ. <big>ತಾಲ್ಲೂಕು ಪಂಚಾಯತಿಗಳು</big> <big>ತಾಲ್ಲೂಕು ಪಂಚಾಯತ, ಇಂಡಿ</big> ಇಂಡಿ ತಾಲ್ಲೂಕಿನಲ್ಲಿ ಒಟ್ಟು 33 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ. <big>ಇಂಡಿ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಅಗರಖೇಡ]] * [[ಅಹಿರಸಂಗ]] * [[ಅಂಜುಟಗಿ]] * [[ಅಥರ್ಗಾ]] {{col-break}} * [[ಬಳ್ಳೊಳ್ಳಿ]] * [[ಬರಡೋಲ]] * [[ಬೆನಕನಹಳ್ಳಿ]] * [[ಚಡಚಣ]] {{col-break}} * [[ಚಿಕ್ಕಬೇವನೂರ]] * [[ದೇವರ ನಿಂಬರಗಿ]] * [[ಧೂಳಖೇಡ]] * [[ಹಲಸಂಗಿ]] {{col-break}} * [[ಹಂಜಗಿ]] * [[ಹಿರೇಬೇವನೂರ]] * [[ಹೊರ್ತಿ]] * [[ಇಂಡಿ]] {{col-break}} * [[ಇಂಚಗೇರಿ]] * [[ಜಿಗಜೇವಣಿ]] * [[ಲಚ್ಯಾಣ]] * [[ಲೋಣಿ ಬಿ.ಕೆ.]] {{col-break}} * [[ಮಿರಗಿ]] * [[ನಿಂಬಾಳ ಕೆ.ಡಿ.]] * [[ನಿವರಗಿ]] * [[ಪಡನೂರ]] {{col-break}} * [[ರೇವತಗಾಂವ]] * [[ರೂಗಿ]] * [[ಸಾಲೋಟಗಿ]] * [[ಸಾತಲಗಾಂವ ಪಿ.ಐ.]] {{col-break}} * [[ಶಿರಶ್ಯಾಡ]] * [[ಶಿರಾಡೋಣ]] * [[ತಡವಲಗಾ]] * [[ತಾಂಬಾ]] {{col-break}} * [[ಉಮರಾಣಿ]] {{col-end}} <big>ತಾಲ್ಲೂಕು ಪಂಚಾಯತ, ಬಸವನ ಬಾಗೇವಾಡಿ</big> ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ ಒಟ್ಟು 28 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ. <big>ಬಸವನ ಬಾಗೇವಾಡಿ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಅರಳದಿನ್ನಿ]] * [[ಬಸವನ ಬಾಗೇವಾಡಿ]] * [[ಭೈರವಾಡಗಿ]] * [[ಡೋಣೂರ]] {{col-break}} * [[ಗೊಳಸಂಗಿ]] * [[ಹಂಗರಗಿ]] * [[ಹೂವಿನ ಹಿಪ್ಪರಗಿ]] * [[ಹಳೆರೊಳ್ಳಿ]] {{col-break}} * [[ಹೆಬ್ಬಾಳ]] * [[ಇಂಗಳೇಶ್ವರ]] * [[ಕುದರಿ ಸಾಲವಾಡಗಿ]] * [[ಕಣಕಾಲ]] {{col-break}} * [[ಕೋಲ್ಹಾರ]] * [[ಕೂಡಗಿ]] * [[ಮನಗೂಳಿ]] * [[ಮಸಬಿನಾಳ]] {{col-break}} * [[ಮಸೂತಿ]] * [[ಮುಳವಾಡ]] * [[ಮುತ್ತಗಿ]] * [[ನರಸಲಗಿ]] {{col-break}} * [[ನಿಡಗುಂದಿ]] * [[ರೋಣಿಹಾಳ]] * [[ಸಾಸನೂರ]] * [[ಶೀಕಳವಾಡಿ]] {{col-break}} * [[ಉಕ್ಕಲಿ]] * [[ವಂದಾಲ]] * [[ಯಾಳವಾರ]] * [[ಯರನಾಳ]] {{col-end}} <big>ತಾಲ್ಲೂಕು ಪಂಚಾಯತ, ವಿಜಯಪುರ</big> ವಿಜಯಪುರ ತಾಲ್ಲೂಕಿನಲ್ಲಿ ಒಟ್ಟು 33 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ. ವಿಜಯಪುರ ತಾಲ್ಲೂಕು ಐತಿಹಾಸಿಕ ಹಿನ್ನಲೆಯುಳ್ಳ ತಾಲ್ಲೂಕಾಗಿದ್ದು ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುತ್ತದೆ. ಸ್ಮಾರಕಗಳ ಪೈಕಿ ವಿಜಯಪುರ ನಗರದಲ್ಲಿರುವಂತಹ ಗೋಲಗುಮ್ಮಟವು ಜಗತ್ಪ್ರಸಿದ್ಧವಾಗಿದೆ. ವಿಜಯಪುರ ತಾಲೂಕು 119 ಕಂದಾಯ ಗ್ರಾಮಗಳನ್ನು ಹೊಂದಿದ್ದು 46 ಗ್ರಾಮ ಪಂಚಾಯಿತಿಗಳು ಇರುತ್ತವೆ. ಕರ್ನಾಟಕ ಪಂಚಾಯತರಾಜ್ ಅಧಿನಿಯಮ 1993 ಎಂದು ನೂತನ ಶಾಸನವನ್ನು ಜಾರಿಗೆ ತರಲಾಗಿದೆ.ಅದು 1993ರ ಏಪ್ರೀಲ್ 30 ರಂದು ಮಾನ್ಯ ರಾಜ್ಯಪಾಲರ ಅನುಮೋದನೆ ಪಡೆಯುವ ಮೂಲಕ ಕರ್ನಾಟಕ ಪಂಚಾಯತರಾಜ್ ಕಾಯ್ದೆ [(1993 ರ ಕರ್ನಾಟಕ ಅಧಿನಿಯಮ ಸಂಖ್ಯೆ 14)]ಪ್ರಕಾರ ಜಾರಿಗೆ ಬಂದಿದೆ. ಅದರಂತೆ ಜನರು ಹೆಚ್ಚು ಹೆಚ್ಚಾಗಿ ಪಾಲ್ಗೋಳ್ಳುವಂತೆ ಮಾಡುವ ಮತ್ತು ಗ್ರಾಮೀಣಾಭೀವೃದ್ಧಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಸಲುವಾಗಿ ಮತ್ತು ಸ್ಥಳೀಯ ಸ್ವಯಂ ಸರ್ಕಾರದ ಘಟಕಗಳಂತೆ ಕಾರ್ಯ ನಿರ್ವಹಿಸುವದಕ್ಕಾಗಿ ಪಂಚಾಯತಿಗಳಿಗೆ ಸಂಬಂಧಪಟ್ಟಂತೆ ಸಂವಿಧಾನದ ತಿದ್ದುಪಡಿಗೆ ಅನುಸಾರವಾಗಿ ರಾಜ್ಯದಲ್ಲಿ ಗ್ರಾಮ, ತಾಲೂಕು ಮತ್ತು ಜಿಲ್ಲಾ ಮಟ್ಟಗಳಲ್ಲಿ ಚುನಾಯಿತ ಸಂಸ್ಥೆಗಳು ಇರುವ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸ್ಥಾಪಿಸಲು ಸದರಿ ಅಧಿನಿಯಮವನ್ನು ಜಾರಿಗೆ ತರಲಾಗಿದೆ. ಸದರಿ ಅಧಿನಿಯಮದ ಸೆಕ್ಷೆನ್ 119 ರ ಮತ್ತು 120 ರ ಪ್ರಕಾರ ವಿಜಯಪುರದ ತಾಲೂಕು ಪಂಚಾಯತಿಯನ್ನು ಸ್ಥಾಪಿಸಿ ರಚನೆ ಮಾಡಲಾಗಿದೆ. ತಾಲೂಕು ಪಂಚಾಯತಿಯಲ್ಲಿ ಅಧಿನಿಯಮದ ಸೆಕ್ಷೆನ್ 121 ರ ಪ್ರಕಾರ ನಿರ್ಧರಿಸಿದಂತೆ ಒಟ್ಟು 33 ಜನ ಚುನಾಯಿತ ಸದಸ್ಯರಿರುತ್ತಾರೆ. ಹಾಗೂ ಸೆಕ್ಷೆನ್ 138 ರ ಪ್ರಕಾರ ಚುನಾಯಿತರಾದ ಒಬ್ಬ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿರುತ್ತಾರೆ. ಈ ಸಂಸ್ಥೆಯು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ಸೆಕ್ಷೆನ್ 119(1) ಮತ್ತು (2) ರ ಪ್ರಕಾರ ವಿಜಯಪುರ ತಾಲ್ಲೂಕು ಪಂಚಾಯತ ಎಂಬ ಹೆಸರಿನ ನಿಗಮಿತ ನಿಕಾಯವಾಗಿರುತ್ತದೆ. <big>ವಿಜಯಪುರ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಆಹೇರಿ]] * [[ಅಲಿಯಾಬಾದ]] * [[ಅರಕೇರಿ]] * [[ಅರ್ಜುಣಗಿ]] {{col-break}} * [[ಬಬಲೇಶ್ವರ]] * [[ವಿಜಯಪುರ ನಗರ ಸಭೆ]] * [[ಬಿಜ್ಜರಗಿ]] * [[ದೇವರಗೆಣ್ಣೂರ]] {{col-break}} * [[ಗುಣದಾಳ]] * [[ಗುಣಕಿ]] * [[ಹಲಗಣಿ]] * [[ಹಿಟ್ನಳ್ಳಿ]] {{col-break}} * [[ಹೊನವಾಡ]] * [[ಹೊನ್ನುಟಗಿ]] * [[ಜೈನಾಪುರ]] * [[ಜುಮನಾಳ]] {{col-break}} * [[ಜಾಲಗೇರಿ]] * [[ಜಂಬಗಿ ಹೆಚ್]] * [[ಕನಮಡಿ]] * [[ಕನ್ನೂರ]] {{col-break}} * [[ಕಾಖಂಡಕಿ]] * [[ಮಧಬಾವಿ]] * [[ಮಖಣಾಪುರ]] * [[ಮಮದಾಪುರ]] {{col-break}} * [[ನಾಗಠಾಣ]] * [[ನಿಡೋಣಿ]] * [[ಸಾರವಾಡ]] * [[ಶಿವಣಗಿ]] {{col-break}} * [[ಸಿದ್ದಾಪುರ ಕೆ]] * [[ತಾಜಪುರ ಹೆಚ್]] * [[ಟಕ್ಕಳಕಿ]] * [[ತಿಕೋಟಾ]] {{col-break}} * [[ತೊರವಿ]] {{col-end}} <big>ತಾಲ್ಲೂಕು ಪಂಚಾಯತ, ಮುದ್ದೇಬಿಹಾಳ</big> ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಒಟ್ಟು 20 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ. <big>ಮುದ್ದೇಬಿಹಾಳ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಬಿ.ಸಾಲವಾಡಗಿ]] * [[ಬಂಟನೂರ]] {{col-break}} * [[ಬಸರಕೋಡ]] * [[ಬಾವೂರ]] {{col-break}} * [[ಢವಳಗಿ]] * [[ಹಗರಗೊಂಡ]] {{col-break}} * [[ಹಿರೂರ]] * [[ಜಟ್ಟಗಿ]] {{col-break}} * [[ಕಾಳಗಿ]] * [[ಕೊಡಗಾನೂರ]] {{col-break}} * [[ಕೋಳೂರ]] * [[ಕೊಣ್ಣೂರ]] {{col-break}} * [[ಕುಂಟೋಜಿ]] * [[ಮುದ್ದೇಬಿಹಾಳ]] {{col-break}} * [[ಮಿಣಜಗಿ]] * [[ನಾಲತವಾಡ]] {{col-break}} * [[ರಕ್ಕಸಗಿ]] * [[ತಂಗಡಗಿ]] {{col-break}} * [[ತುಂಬಗಿ]] * [[ಯರಝರಿ]] {{col-end}} <big>ತಾಲ್ಲೂಕು ಪಂಚಾಯತ, ಸಿಂದಗಿ</big> ಸಿಂದಗಿ ತಾಲ್ಲೂಕಿನಲ್ಲಿ ಒಟ್ಟು 30 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ. <big>ಸಿಂದಗಿ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಆಲಗೂರ]] * [[ಆಲಮೇಲ]] * [[ಅಸ್ಕಿ]] {{col-break}} * [[ಬಳಗಾನೂರ]] * [[ಬಂದಾಳ]] * [[ಬೋರಗಿ]] {{col-break}} * [[ಚಾಂದಕವಠೆ]] * [[ದೇವರಹಿಪ್ಪರಗಿ]] * [[ದೇವಣಗಾಂವ]] {{col-break}} * [[ಗೊಲಗೇರಿ]] * [[ಹಿಟ್ನಳ್ಳಿ]] * [[ಹೊನ್ನಳ್ಳಿ]] {{col-break}} * [[ಜಲವಾಡ]] * [[ಕಡಣಿ]] * [[ಕಲಕೇರಿ]] {{col-break}} * [[ಕನ್ನೊಳ್ಳಿ]] * [[ಕೆರುಟಗಿ]] * [[ಕುಮಸಗಿ]] {{col-break}} * [[ಕೈನೂರ]] * [[ಕೊಂಡಗೂಳಿ]] * [[ಕೋರಹಳ್ಳಿ]] {{col-break}} * [[ಕೊರವಾರ]] * [[ಕಕ್ಕಳಮೇಲಿ]] * [[ಮಲಘಾಣ]] {{col-break}} * [[ಮೊರಟಗಿ]] * [[ಮುಳಸಾವಳಗಿ]] * [[ರಾಂಪುರ ಪಿ.ಎ.]] {{col-break}} * [[ಸಿಂದಗಿ]] * [[ಯರಗಲ್ಲ ಬಿ.ಕೆ.]] * [[ಯಂಕಂಚಿ]] {{col-end}} ;ಜಿಲ್ಲಾ ಪಂಚಾಯತ: ವಿಜಯಪುರ ಜಿಲ್ಲೆಯ ಸಂಪುರ್ಣ ಮತ್ತು ವ್ಯವಸ್ಥಿತ ಆಡಳಿತಕ್ಕಾಗಿ ಜಿಲ್ಲಾ ಪಂಚಾಯತ ಕಾರ್ಯನಿರ್ವಹಿಸುತ್ತಿದೆ. ಜಿಲ್ಲಾ ಪಂಚಾಯತ ಕಚೇರಿಯು 1998ರಲ್ಲಿ ಹೊಸದಾಗಿ [[ಮನಗೂಳಿ]] ರಸ್ತೆಯ ಇಬ್ರಾಹಿಂಪುರ ರೈಲ್ವೆ ಗೇಟ್ ಬಳಿ ಇದೆ. ಜಿಲ್ಲೆಯ ಐದು ತಾಲ್ಲೂಕಿನಿಂದ 32 ಜನ ಚುನಾಯಿತ ಪ್ರತಿನಿಧಿಗಳು ಆಯ್ಕೆಯಾಗುತ್ತಾರೆ. ಜಿಲ್ಲಾ ಪಂಚಾಯತ್ ಕಾರ್ಯಾಲಯವು 27 ವಿವಿಧ ಇಲಾಖೆಯ ಕೆಲಸಗಳನ್ನು ಕಾರ್ಯನಿರ್ವಹಿಸುತ್ತಿದೆ. ಭಾರತೀಯ ಲೋಕಸೇವಾ ಆಯೋಗದ ಕಾರ್ಯನಿರ್ವಾಹಕ ಅಧಿಕಾರಿ ಗಳು ಜಿಲ್ಲಾ ಪಂಚಾಯತ ಕಾರ್ಯಾಲಯಕ್ಕೆ ಮುಖ್ಯಸ್ಥರಾಗಿರುತ್ತಾರೆ. <table "text-align: left;" border="1" cellpadding="0" cellspacing="0"> <tr> <th>ತಾಲ್ಲೂಕು</th> <th>ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳ ಸಂಖ್ಯೆ </th> </tr> <tr> <td>&nbsp;[[ಇಂಡಿ]]</td> <td >&nbsp;10</td> </tr> <tr> <td >&nbsp;[[ಮುದ್ದೇಬಿಹಾಳ]] </td> <td >&nbsp;6</td> </tr> <tr> <td >&nbsp;ವಿಜಯಪುರ</td> <td >&nbsp;10</td> </tr> <tr> <td >&nbsp;[[ಸಿಂದಗಿ]]</td> <td >&nbsp;9</td> </tr> <tr> <td >&nbsp;[[ಬಸವನ ಬಾಗೇವಾಡಿ]] </td> <td >&nbsp;8</td> </tr> <td >&nbsp;<big>ಒಟ್ಟು</big></td> <td >&nbsp;<big>43</big></td> </tr> </table> <big>ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು</big> ವಿಜಯಪುರ ಜಿಲ್ಲೆಯಲ್ಲಿ ಒಟ್ಟು 43 ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳಿವೆ. <big>ಇಂಡಿ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಇಂಡಿ]] ಪುರಸಭೆ {{col-break}} * [[ಅಂಜುಟಗಿ]] {{col-break}} * [[ಚಡಚಣ]] {{col-break}} * [[ಹಿರೇಬೇವನೂರ]] {{col-break}} * [[ಬರಡೋಲ]] {{col-break}} * [[ಹಲಸಂಗಿ]] {{col-break}} * [[ಅಗರಖೇಡ]] {{col-break}} * [[ಅಥರ್ಗಾ]] {{col-break}} * [[ಸಾಲೋಟಗಿ]] {{col-break}} * [[ಹೊರ್ತಿ]] {{col-end}} <big>ಬಸವನ ಬಾಗೇವಾಡಿ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಬಸವನ ಬಾಗೇವಾಡಿ]] ಪುರಸಭೆ {{col-break}} * [[ಮಸೂತಿ]] {{col-break}} * [[ಗೊಳಸಂಗಿ]] {{col-break}} * [[ಕೊಲ್ಹಾರ]] {{col-break}} * [[ಮನಗೂಳಿ]] {{col-break}} * [[ಕುದರಿ ಸಾಲವಾಡಗಿ]] {{col-break}} * [[ನಿಡಗುಂದಿ]] {{col-break}} * [[ಇಂಗಳೇಶ್ವರ]] {{col-end}} <big>ವಿಜಯಪುರ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು</big> ವಿಜಯಪುರ ತಾಲ್ಲೂಕಿನಲ್ಲಿ ಒಟ್ಟು 10 ಜಿಪಂ ಕ್ಷೇತ್ರಗಳಿವೆ. [[ಬಬಲೇಶ್ವರ ವಿಧಾನ ಸಭಾ ಕ್ಷೇತ್ರ]]ದ ವ್ಯಾಪ್ತಿಯಲ್ಲಿ [[ತಿಕೋಟಾ]], [[ಕನಮಡಿ]], [[ಅರಕೇರಿ]], [[ಕಾಖಂಡಕಿ]], [[ಬಬಲೇಶ್ವರ]], [[ಮಮದಾಪುರ]] ಹಾಗೂ [[ಸಾರವಾಡ]] ಜಿಪಂ ಕ್ಷೇತ್ರಗಳಿವೆ. [[ನಾಗಠಾಣ ವಿಧಾನಸಭಾ ಕ್ಷೇತ್ರ]]ದ ವ್ಯಾಪ್ತಿಯಲ್ಲಿ [[ಶಿವಣಗಿ]], [[ನಾಗಠಾಣ]] ಹಾಗೂ ಹೊಸದಾಗಿ ಅಸ್ತಿತ್ವಕ್ಕೆ ಬಂದ [[ಕನ್ನೂರ]] ಜಿಪಂ ಕ್ಷೇತ್ರಗಳು ಸೇರಿವೆ. {{col-begin}} {{col-break}} * [[ಬಬಲೇಶ್ವರ]] {{col-break}} * [[ಕನಮಡಿ]] {{col-break}} * [[ತಿಕೋಟಾ]] {{col-break}} * [[ಕಾಖಂಡಕಿ]] {{col-break}} * [[ಮಮದಾಪುರ]] {{col-break}} * [[ಅರಕೇರಿ]] {{col-break}} * [[ನಾಗಠಾಣ]] {{col-break}} * [[ಸಾರವಾಡ]] {{col-break}} * [[ಶಿವಣಗಿ]] {{col-break}} * [[ಕನ್ನೂರ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಮುದ್ದೇಬಿಹಾಳ]] ಪುರಸಭೆ {{col-break}} * [[ಬಸರಕೋಡ]] {{col-break}} * [[ಕೊಣ್ಣೂರ]] {{col-break}} * [[ಮಿಣಜಗಿ]] {{col-break}} * [[ನಾಲತವಾಡ]] {{col-break}} * [[ಯರಝರಿ]] {{col-end}} <big>ಸಿಂದಗಿ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಸಿಂದಗಿ]] ಪುರಸಭೆ {{col-break}} * [[ದೇವಣಗಾಂವ]] {{col-break}} * [[ಬಳಗಾನೂರ]] {{col-break}} * [[ಚಾಂದಕವಟೆ]] {{col-break}} * [[ದೇವರ ಹಿಪ್ಪರಗಿ]] {{col-break}} * [[ಕನ್ನೊಳ್ಳಿ]] {{col-break}} * [[ಮೊರಟಗಿ]] {{col-break}} * [[ಯಂಕಂಚಿ]] {{col-break}} * [[ಕಲಕೇರಿ]] {{col-end}} ==ವಸತಿ ನಿಲಯಗಳು== [[ಚಿತ್ರ:scan0038.jpg|thumb|ಕೃಷ್ಣ ಗೋಪಾಲ ಜೋಶಿ]] ವಿಜಯಪುರ ಜಿಲ್ಲೆಯಲ್ಲಿ ಸುಮಾರು 100 ಕ್ಕೂ ಅಧಿಕ ಬಾಲಕರ ಮತ್ತು ಬಾಲಕಿಯರ ವಸತಿ ನಿಲಯ (ಹಾಸ್ಟೇಲ್/ಬೋರ್ಡಿಂಗ್)ಗಳಿವೆ. <table "text-align: left;" border="1" cellpadding="0" cellspacing="0"> <tr> <th>ವಸತಿ ನಿಲಯ</th> <th>ಸಂಖ್ಯೆ</th> </tr> <tr> <td>&nbsp;ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಗಳು</td> <td >&nbsp;52</td> </tr> <tr> <td >&nbsp;ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಗಳು</td> <td >&nbsp;12</td> </tr> <tr> <td >&nbsp;ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯಗಳು</td> <td >&nbsp;13</td> </tr> <tr> <td >&nbsp;ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯಗಳು</td> <td >&nbsp;24</td> </tr> <tr> <td >&nbsp;ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು</td> <td >&nbsp;46</td> </tr> <tr> <td >&nbsp;ಮೆಟ್ರಿಕ್ ನಂತರ ಅನುದಾನಿತ ಬಾಲಕರ ವಸತಿ ನಿಲಯಗಳು</td> <td >&nbsp;5</td> </tr> <td >&nbsp;<big>ಒಟ್ಟು</big></td> <td >&nbsp;<big>152</big></td> </tr> </table> <big>ವಿಜಯಪುರ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕರ ವಸತಿ ನಿಲಯಗಳು</big> ವಿಜಯಪುರ, [[ಅರ್ಜುಣಗಿ]], [[ಹೊನವಾಡ]], [[ಕಳ್ಳಕವಟಗಿ]], [[ಬಿಜ್ಜರಗಿ]], [[ನಿಡೋಣಿ]], [[ಅರ್ಜುಣಗಿ]], [[ಮಮದಾಪುರ]], [[ತಿಕೋಟಾ]], [[ನಾಗಠಾಣ]], [[ಶಿವಣಗಿ]], [[ಭುರಣಾಪುರ]], [[ಕನ್ನೂರ]], [[ಬೊಮ್ಮನಳ್ಳಿ]], [[ಲೋಹಗಾಂವ]], [[ಬಬಲೇಶ್ವರ]], [[ಹೊನ್ನಳ್ಳಿ]], [[ಐನಾಪುರ]], [[ಕತಕನಹಳ್ಳಿ]], [[ಬಾಬಾನಗರ]], [[ಕಾಖಂಡಕಿ]], [[ಕಗ್ಗೋಡ]], [[ಹೊನ್ನುಟಗಿ]]. <big>ವಿಜಯಪುರ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕಿಯರ ವಸತಿ ನಿಲಯಗಳು</big> ವಿಜಯಪುರ, [[ತಿಕೋಟಾ]], [[ನಾಗಠಾಣ]], [[ಹೊನ್ನುಟಗಿ]]. *ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ, ವಿಜಯಪುರ <big>ವಿಜಯಪುರ ತಾಲ್ಲೂಕಿನ ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು</big> * ಆದಿನಾಥ ಅಲ್ಪಸಂಖ್ಯಾತರ ಉಚಿತ ಪ್ರಸಾದ ನಿಲಯ, ವಿಜಯಪುರ * ಸಜ್ಜನ ಗಾಣಿಗೇರ ಉಚಿತ ಪ್ರಸಾದ ನಿಲಯ, ವಿಜಯಪುರ * ಕಾಳಿದಾಸ ಉಚಿತ ಪ್ರಸಾದ ನಿಲಯ, ವಿಜಯಪುರ * ಶ್ರೀ ಸಿದ್ದೇಶ್ವರ ಉಚಿತ ಪ್ರಸಾದ ನಿಲಯ, ವಿಜಯಪುರ * ಶ್ರೀ ಶಾಂತವೀರ ಉಚಿತ ಪ್ರಸಾದ ನಿಲಯ, ಬಬಲೇಶ್ವರ * ಸಲಫಿಯಾ ಅಲ್ಪಸಂಖ್ಯಾತರ ಉಚಿತ ಪ್ರಸಾದ ನಿಲಯ, ಐನಾಪುರ * ಮಾತೋಶ್ರೀ ಶೆಂಕ್ರಮ್ಮ ತಾಯಿ ಉಚಿತ ಪ್ರಸಾದ ನಿಲಯ, ಕತಕನಹಳ್ಳಿ * ಶ್ರೀ ಮಲ್ಲಿಕಾರ್ಜುನ ಉಚಿತ ಪ್ರಸಾದ ನಿಲಯ, ಹೊನ್ನಳ್ಳಿ * ಸತಿ ಸಮಕಾ ಮಾತಾ ಉಚಿತ ಪ್ರಸಾದ ನಿಲಯ, ಮಿಂಚನಾಳ ಎಲ್‌ಟಿ * ಜೈ ಹನುಮಾನ ಉಚಿತ ಪ್ರಸಾದ ನಿಲಯ, ಕನ್ನಾಳ * ವಿನೋಬಾ ಭಾವೆ ಉಚಿತ ಪ್ರಸಾದ ನಿಲಯ, ಯೋಗಾಪುರ, ವಿಜಯಪುರ * ಡಾ.ಬಿ.ಆರ್.ಅಂಬೇಡ್ಕರ್ ಉಚಿತ ಪ್ರಸಾದ ನಿಲಯ, ವಿಜಯಪುರ * ಶ್ರೀ ಮಂಗಮ್ಮದೇವಿ ಉಚಿತ ಪ್ರಸಾದ ನಿಲಯ, ಹೊನಗನಹಳ್ಳಿ * ಶ್ರೀ ರೇಣುಕಾ ಉಚಿತ ಪ್ರಸಾದ ನಿಲಯ, ಹಡಗಲಿ * ಶ್ರೀ ಅಮೋಘ ಸಿದ್ದೇಶ್ವರ ಉಚಿತ ಪ್ರಸಾದ ನಿಲಯ, ಜಾಲಗೇರಿ ಎಲ್‌ಟಿ * ಶ್ರೀ ಗಣಪತಿ ಮಹಾರಾಜ ಉಚಿತ ಪ್ರಸಾದ ನಿಲಯ, ಶಾಂತಿ ಕುಟೀರ, ಕನ್ನೂರ * ಶ್ರೀ ಸಿದ್ದಾರ್ಥ ಉಚಿತ ಪ್ರಸಾದ ನಿಲಯ, ವಿಜಯಪುರ * ಬಂಜಾರಾ ಉಚಿತ ಪ್ರಸಾದ ನಿಲಯ, ವಿಜಯಪುರ <big>ಬಸವನ ಬಾಗೇವಾಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕರ ವಸತಿ ನಿಲಯಗಳು</big> [[ಬಸವನ ಬಾಗೇವಾಡಿ]], [[ಭೈರವಾಡಗಿ]], [[ಗಣಿ]], [[ಹೂವಿನ ಹಿಪ್ಪರಗಿ]], [[ಕುದರಿ ಸಾಲವಾಡಗಿ]], [[ಕೂಡಗಿ]], [[ಮನಗೂಳಿ]], [[ನರಸಲಗಿ]], [[ನಿಡಗುಂದಿ]], [[ಸಾಸನೂರ]], [[ಯರನಾಳ]], [[ಹೆಬ್ಬಾಳ]], [[ತೆಲಗಿ]], [[ವಡವಡಗಿ]], [[ಸಿದ್ದನಾಥ]] <big>ಬಸವನ ಬಾಗೇವಾಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕಿಯರ ವಸತಿ ನಿಲಯಗಳು</big> [[ಬಸವನ ಬಾಗೇವಾಡಿ]], [[ನಿಡಗುಂದಿ]], [[ಕೊಲ್ಹಾರ]] <big>ಬಸವನ ಬಾಗೇವಾಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು</big> * ಮಾತೋಶ್ರೀ ಗಂಗಮ್ಮ ಗಂಗಾಧರಪ್ಪ ಹಳ್ಳೂರ ಬಾಲಕರ ವಸತಿ ನಿಲಯ, ಹೂವಿನ ಹಿಪ್ಪರಗಿ * ಶಿವಪ್ಪ ಮುತ್ಯಾನವರ ಬಾಲಕರ ವಸತಿ ನಿಲಯ, ಜಾಯವಾಡಗಿ * ಶ್ರೀ ಮಡಿವಾಳೇಶ್ವರ ಬಾಲಕರ ವಸತಿ ನಿಲಯ, ಕಣಕಾಲ * ಶ್ರೀ ಬಸವೇಶ್ವರ ಬಾಲಕರ ವಸತಿ ನಿಲಯ, ಉಕ್ಕಲಿ * ಶಾಕಭಾವಿ ಬಾಲಕರ ವಸತಿ ನಿಲಯ, ವಂದಾಲ * ಶ್ರೀ ಕಲ್ಮೇಶ್ವರ ಬಾಲಕರ ವಸತಿ ನಿಲಯ, ಬಸನಾಳ * ಬಿ.ಎಸ್.ಪವಾರ ಬಾಲಕರ ವಸತಿ ನಿಲಯ, ಗೊಳಸಂಗಿ * ಗ್ರಾಮೀಣ ವಿದ್ಯಾವರ್ಧಕ ಸಂಸ್ಥೆಯ ಬಾಲಕರ ವಸತಿ ನಿಲಯ, ನಿಡಗುಂದಿ <big>ಇಂಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕರ ವಸತಿ ನಿಲಯಗಳು</big> [[ಅಥರ್ಗಾ]], [[ಬರಡೋಲ]], [[ಮಸಳಿ ಬಿ.ಕೆ.]], [[ತದ್ದೇವಾಡಿ]], [[ಝಳಕಿ]], [[ಚಡಚಣ]], [[ಇಂಡಿ]], [[ತಾಂಬಾ]], [[ಸಾಲೋಟಗಿ]], [[ತಡವಲಗಾ]], [[ನಿಂಬಾಳ]], [[ನಿವರಗಿ]], [[ದೇವರ ನಿಂಬರಗಿ]], [[ಹೊರ್ತಿ]], [[ಹಲಸಂಗಿ]], [[ಧೂಳಖೇಡ]], [[ಲಚ್ಯಾಣ]], [[ಹಿರೇಬೇವನೂರ]], [[ಹಳಗುಣಕಿ]], [[ಲೋಣಿ ಬಿ.ಕೆ.]] <big>ಇಂಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕಿಯರ ವಸತಿ ನಿಲಯಗಳು</big> [[ಇಂಡಿ]], [[ಗೊಳಸಾರ]], [[ಹೊರ್ತಿ]], <big>ಇಂಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು</big> * ಶ್ರೀ ಶಂಕರಲಿಂಗೇಶ್ವರ ಉಚಿತ ಪ್ರಸಾದ ನಿಲಯ, ಇಂಡಿ * ಡಾ.ಬಿ.ಆರ್.ಅಂಬೇಡ್ಕರ ಉಚಿತ ಪ್ರಸಾದ ನಿಲಯ, ಚಡಚಣ * ಶ್ರೀ ಕವದೇಶ್ವರ ಉಚಿತ ಪ್ರಸಾದ ನಿಲಯ, ಜಿಗಜೇವಣಿ * ಶ್ರೀ ಶಿವಪ್ರಭು ಉಚಿತ ಪ್ರಸಾದ ನಿಲಯ, ಇಂಚಗೇರಿ * ಶ್ರೀ ಮಲ್ಲಿಕಾರ್ಜುನ ಉಚಿತ ಪ್ರಸಾದ ನಿಲಯ, ಹೊರ್ತಿ * ಶ್ರೀ ಕಲ್ಮೇಶ್ವರ ಉಚಿತ ಪ್ರಸಾದ ನಿಲಯ, ಚವಡಿಹಾಳ * ಈರಪ್ಪ ಗುರಪ್ಪ ಬಿರಾದಾರ ಉಚಿತ ಪ್ರಸಾದ ನಿಲಯ, ಇಂಡಿ * ಶ್ರೀ ಬಲಭೀಮ ಉಚಿತ ಪ್ರಸಾದ ನಿಲಯ, ದೇವರ ನಿಂಬರಗಿ * ಶ್ರೀ ಸಂಗಮೇಶ್ವರ ಉಚಿತ ಪ್ರಸಾದ ನಿಲಯ, ಚಡಚಣ * ಬಿ.ಕೆ. ಉಚಿತ ಪ್ರಸಾದ ನಿಲಯ, ಲೋಣಿ ಕೆ.ಡಿ * ಶ್ರೀ ರೇಣುಕಾಚಾರ್ಯ ಉಚಿತ ಪ್ರಸಾದ ನಿಲಯ, ಹೊರ್ತಿ * ಶ್ರೀ ರೇವಣ ಸಿದ್ದೇಶ್ವರ ಉಚಿತ ಪ್ರಸಾದ ನಿಲಯ, ಹೊರ್ತಿ * ಎಸ್.ಬಿ.ಸಂಯುಕ್ತ ಉಚಿತ ಪ್ರಸಾದ ನಿಲಯ, ಬೊಳಗಾಂವ-ರೂಗಿ <big>ಮುದ್ದೇಬಿಹಾಳ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕರ ವಸತಿ ನಿಲಯಗಳು</big> [[ಮುದ್ದೇಬಿಹಾಳ]], [[ಇಂಗಳಗೇರಿ]], [[ನಾಲತವಾಡ]], [[ತಾಳಿಕೋಟ]], [[ತುಂಬಗಿ]], [[ಢವಳಗಿ]], [[ಕೊಡಗಾನೂರ]], [[ಕೊಣ್ಣೂರ]], [[ರಕ್ಕಸಗಿ]], [[ಕೋಳೂರ]] <big>ಮುದ್ದೇಬಿಹಾಳ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕಿಯರ ವಸತಿ ನಿಲಯಗಳು</big> [[ಮುದ್ದೇಬಿಹಾಳ]], [[ತಾಳಿಕೋಟ]] <big>ಮುದ್ದೇಬಿಹಾಳ ತಾಲ್ಲೂಕಿನ ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು</big> * ಬಾಲಕರ ವಸತಿ ನಿಲಯ, ಕುಂಟೋಜಿ <big>ಸಿಂದಗಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕರ ವಸತಿ ನಿಲಯಗಳು</big> [[ಸಿಂದಗಿ]], [[ಆಲಮೇಲ]], [[ನಾಗಾವಿ ಬಿ.ಕೆ.]], [[ಬಾಗಲೂರ]], [[ತಿಳಿಗೂಳ]], [[ದೇವಣಗಾಂವ]], [[ದೇವರಹಿಪ್ಪರಗಿ]], [[ಗೋಲಗೇರಿ]], [[ಗುಬ್ಬೇವಾಡ]], [[ಕಡಣಿ]], [[ಸುಂಗಠಾಣ]], [[ಯಂಕಂಚಿ]], [[ಬಳಗಾನೂರ]], [[ಮಲಘಾಣ]], [[ಬಿ.ಬಿ.ಇಂಗಳಗಿ]], [[ಅಸ್ಕಿ]], [[ಕಲಕೇರಿ]], [[ಮುಳಸಾವಳಗಿ]], [[ಹಿಟ್ಟಿನಹಳ್ಳಿ ಎಲ್.ಟಿ]] <big>ಸಿಂದಗಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕಿಯರ ವಸತಿ ನಿಲಯಗಳು</big> [[ಸಿಂದಗಿ]], [[ಆಲಮೇಲ]], [[ಜಾಲವಾದ]], [[ಹಿಟ್ಟಿನಹಳ್ಳಿ ಎಲ್.ಟಿ]] <big>ಸಿಂದಗಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು</big> * ತಾಯಿ ಈರವ್ವ ನಂದಿ ಉಚಿತ ಪ್ರಸಾದ ನಿಲಯ, ಸಿಂದಗಿ * ಬಂಜಾರಾ ಉಚಿತ ಪ್ರಸಾದ ನಿಲಯ, ಸಿಂದಗಿ * ಡಾ.ಬಿ.ಆರ್.ಅಂಬೇಡ್ಕರ್ ಉಚಿತ ಪ್ರಸಾದ ನಿಲಯ, ಕಲಕೇರಿ * ಶ್ರೀ ಜಗದಂಬಾ ಉಚಿತ ಪ್ರಸಾದ ನಿಲಯ, ಹಿಟ್ಟಿನಹಳ್ಳಿ ತಾಂಡಾ * ಎಚ್.ಜಿ. ಉಚಿತ ಪ್ರಸಾದ ನಿಲಯ, ಸಿಂದಗಿ * ನೂತನ ಉಚಿತ ಪ್ರಸಾದ ನಿಲಯ, ಸಿಂದಗಿ <big>ವಿಜಯಪುರ ಜಿಲ್ಲೆಯ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯಗಳು</big> ವಿಜಯಪುರ(7), [[ಬಸವನ ಬಾಗೇವಾಡಿ]], [[ಕೂಡಗಿ]], [[ಮುದ್ದೇಬಿಹಾಳ ]], [[ಸಿಂದಗಿ]], [[ಇಂಡಿ]](2), [[ನಿಡಗುಂದಿ]], [[ತಾಳಿಕೋಟೆ]]. * ಮಿಲಿಟರಿ ಬಾಲಕರ ವಸತಿ ನಿಲಯ, ವಿಜಯಪುರ <big>ವಿಜಯಪುರ ಜಿಲ್ಲೆಯ ಮೆಟ್ರಿಕ್ ನಂತರ ಅನುದಾನಿತ ಬಾಲಕರ ವಸತಿ ನಿಲಯಗಳು</big> * ಶ್ರೀ ರೇವಣ ಸಿದ್ದೇಶ್ವರ ಉಚಿತ ಪ್ರಸಾದ ನಿಲಯ, ಹೊರ್ತಿ * ಶ್ರೀ ಸಿದ್ದೇಶ್ವರ ಉಚಿತ ಪ್ರಸಾದ ನಿಲಯ, ಲೋಣಿ ಬಿ.ಕೆ. * ಶ್ರೀ ರೇಣುಕಾಚಾರ್ಯ ಉಚಿತ ಪ್ರಸಾದ ನಿಲಯ, ಹೊರ್ತಿ * ಶ್ರೀ ಬಲಭೀಮ ಉಚಿತ ಪ್ರಸಾದ ನಿಲಯ, ದೇವರ ನಿಂಬರಗಿ * ಬಂಜಾರಾ ಉಚಿತ ಪ್ರಸಾದ ನಿಲಯ, ಸಿಂದಗಿ <big>ವಿಜಯಪುರ ಜಿಲ್ಲೆಯ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯಗಳು</big> ವಿಜಯಪುರ(9), [[ನಾಗಠಾಣ]], [[ಬಬಲೇಶ್ವರ]], [[ತಿಕೋಟಾ]], [[ಬಸವನ ಬಾಗೇವಾಡಿ]], [[ಮನಗೂಳಿ]], [[ಹೂವಿನ ಹಿಪ್ಪರಗಿ]], [[ಮುದ್ದೇಬಿಹಾಳ]], [[ತಾಳಿಕೋಟ]], [[ಇಂಡಿ]], [[ಝಳಕಿ]], [[ಚಡಚಣ]], [[ತಾಂಬಾ]], [[ಸಿಂದಗಿ]], [[ದೇವರಹಿಪ್ಪರಗಿ]], [[ಆಲಮೇಲ]]. ;ಗ್ರಂಥಾಲಯಗಳು: ವಿಜಯಪುರ ಜಿಲ್ಲೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಗ್ರಂಥಾಲಯಗಳಿವೆ. {{col-begin}} {{col-break}} * ಜಿಲ್ಲಾ ಕೇಂದ್ರ ಗ್ರಂಥಾಲಯ - 1 * ನಗರ ಕೇಂದ್ರ ಗ್ರಂಥಾಲಯ (ನಗರ) - 1 * ನಗರ ಕೇಂದ್ರ ಗ್ರಂಥಾಲಯ (ಗ್ರಾಮೀಣ) - 13 {{col-break}} * ಶಾಖಾ ಗ್ರಂಥಾಲಯಗಳು - 8 * ಸಮುದಾಯ ಮಕ್ಕಳ ಗ್ರಂಥಾಲಯಗಳು (ಜಿಲ್ಲಾ) - 1 * ಸಂಚಾರಿ ಗ್ರಂಥಾಲಯಗಳು (ನಗರ) - 1 {{col-break}} * ಗ್ರಾ.ಪಂ. ಗ್ರಂಥಾಲಯಗಳು - 197 * ಕೊಳಚೆ / ಜೈಲಿನ ಗ್ರಂಥಾಲಯಗಳು - 5 * ಅಲೆಮಾರಿ ಗ್ರಂಥಾಲಯಗಳು - 4 {{col-end}} ==ದೂರವಾಣಿ ಸಂಕೇತ ಹಾಗೂ ವಿನಿಮಯ ಕೇಂದ್ರಗಳು== ವಿಜಯಪುರ ಜಿಲ್ಲೆಯಲ್ಲಿ ಭಾರತೀಯ ಸಂಚಾರ ನಿಗಮ ನಿಯಮಿತ (ಬಿ.ಎಸ್.ಎನ್.ಎಲ್) ಸಂಕೇತಗಳು ಈ ಕೆಳಗಿನಂತಿವೆ. {{col-begin}} {{col-break}} * ವಿಜಯಪುರ - 08352 * [[ಇಂಡಿ]] - 08359 {{col-break}} * [[ಸಿಂದಗಿ]] - 08488 * [[ಬಸವನ ಬಾಗೇವಾಡಿ]] - 08358 {{col-break}} * [[ಮುದ್ದೇಬಿಹಾಳ]] - 08356 * [[ಚಡಚಣ]] - 08422 {{col-break}} * [[ತೆಲಗಿ]] - 8426 * [[ದೇವರ ಹಿಪ್ಪರಗಿ]] - 08424 {{col-break}} * [[ಬಬಲೇಶ್ವರ]] - 08355 {{col-end}} <table "text-align: left;" border="1" cellpadding="0" cellspacing="0"> <tr> <th>ತಾಲ್ಲೂಕು</th> <th>ದೂರವಾಣಿ ವಿನಿಮಯ ಕೇಂದ್ರಗಳ ಸಂಖ್ಯೆ</th> </tr> <tr> <td>&nbsp;[[ಇಂಡಿ]]</td> <td >&nbsp;23</td> </tr> <tr> <td >&nbsp;[[ಮುದ್ದೇಬಿಹಾಳ]] </td> <td >&nbsp;14</td> </tr> <tr> <td >&nbsp;ವಿಜಯಪುರ</td> <td >&nbsp;25</td> </tr> <tr> <td >&nbsp;[[ಸಿಂದಗಿ]]</td> <td >&nbsp;15</td> </tr> <tr> <td >&nbsp;[[ಬಸವನ ಬಾಗೇವಾಡಿ]] </td> <td >&nbsp;22</td> </tr> <td >&nbsp;<big>ಒಟ್ಟು</big></td> <td >&nbsp;<big>144</big></td> </tr> </table> <big>ದೂರವಾಣಿ ವಿನಿಮಯ ಕೇಂದ್ರಗಳು</big> ವಿಜಯಪುರ ಜಿಲ್ಲೆಯಲ್ಲಿ ದೂರವಾಣಿ ವಿನಿಮಯ ಕೇಂದ್ರಗಳು ಈ ಕೆಳಗಿನಂತಿವೆ. <big>ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು</big> {{col-begin}} {{col-break}} * [[ಆಲಮಟ್ಟಿ]] * [[ಬಸವನ ಬಾಗೇವಾಡಿ]] * [[ಡೋಣೂರ]] * [[ಹೂವಿನ ಹಿಪ್ಪರಗಿ]] {{col-break}} * [[ಹಣಮಾಪುರ]] * [[ಹಂಗರಗಿ]] * [[ಇಂಗಳೇಶ್ವರ]] * [[ಕೋಲ್ಹಾರ]] {{col-break}} * [[ಕುದರಿ ಸಾಲವಾಡಗಿ]] * [[ಮನಗೂಳಿ]] * [[ಮಸಬಿನಾಳ]] * [[ಮಸೂತಿ]] {{col-break}} * [[ಮುಳವಾಡ]] * [[ಮುತ್ತಗಿ]] * [[ನರಸಲಗಿ]] * [[ರಬಿನಾಳ]] {{col-break}} * [[ಸಾಸನೂರ]] * [[ತೆಲಗಿ]] * [[ಉಕ್ಕಲಿ]] * [[ವಡವಡಗಿ]] {{col-break}} * [[ವಂದಾಲ]] * [[ಯಾಳವಾರ]] {{col-end}} <big>ವಿಜಯಪುರ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು</big> {{col-begin}} {{col-break}} * [[ಅರಕೇರಿ]] * [[ಬಬಲೇಶ್ವರ]] * [[ಬಿಜ್ಜರಗಿ]] * [[ಗುಣದಾಳ]] {{col-break}} * [[ಹೊನಗನಹಳ್ಳಿ]] * [[ಹೊನವಾಡ]] * [[ಹೊನ್ನುಟಗಿ]] * [[ಕನಮಡಿ]] {{col-break}} * [[ಕನ್ನೂರ]] * [[ಕಳ್ಳಕವಟಗಿ]] * [[ಕಾಖಂಡಕಿ]] * [[ಲೋಹಗಾಂವ]] {{col-break}} * [[ಮಮದಾಪುರ]] * [[ನಾಗಠಾಣ]] * [[ನಿಡೋಣಿ]] * [[ಸಾರವಾಡ]] {{col-break}} * [[ಶಿವಣಗಿ]] * [[ಜುಮನಾಳ]] * [[ತಾಜಪುರ ಹೆಚ್]] * [[ಟಕ್ಕಳಕಿ]] {{col-break}} * [[ತಿಡಗುಂದಿ]] * [[ತಿಕೋಟಾ]] * [[ತೊರವಿ]] * [[ಉತ್ನಾಳ]] * [[ಯಕ್ಕುಂಡಿ]] {{col-end}} <big>ಇಂಡಿ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು</big> {{col-begin}} {{col-break}} * [[ಅಗರಖೇಡ]] * [[ಅಥರ್ಗಾ]] * [[ಬಳ್ಳೊಳ್ಳಿ]] * [[ಬರಡೋಲ]] {{col-break}} * [[ಭತಗುಣಕಿ]] * [[ಚಡಚಣ]] * [[ದೇವರ ನಿಂಬರಗಿ]] * [[ಧೂಳಖೇಡ]] {{col-break}} * [[ಹಲಸಂಗಿ]] * [[ಇಂಡಿ]] * [[ಗೊಳಸಾರ]] * [[ಹಿರೇಬೇವನೂರ]] {{col-break}} * [[ಹೊರ್ತಿ]] * [[ಇಂಚಗೇರಿ]] * [[ಖೇಡಗಿ]] * [[ಲೋಣಿ ಬಿ.ಕೆ.]] {{col-break}} * [[ಲಚ್ಯಾಣ]] * [[ಮಸಳಿ ಬಿ.ಕೆ.]] * [[ರೇವತಗಾಂವ]] * [[ಹಿರೇರೂಗಿ]] {{col-break}} * [[ಸಾಲೋಟಗಿ]] * [[ತಡವಲಗಾ]] * [[ತಾಂಬಾ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು</big> {{col-begin}} {{col-break}} * [[ಬಿ.ಸಾಲವಾಡಗಿ]] * [[ಬಸರಕೋಡ]] * [[ಢವಳಗಿ]] {{col-break}} * [[ಹಿರೇಮುರಾಳ]] * [[ಹಿರೂರ]] * [[ಹುಲ್ಲೂರ]] {{col-break}} * [[ಗುಂಡಕನಾಳ]] * [[ಇಂಗಳಗೇರಿ]] * [[ಕೊಣ್ಣೂರ]] {{col-break}} * [[ಮಡಿಕೇಶ್ವರ]] * [[ಮುದ್ದೇಬಿಹಾಳ]] * [[ನಾಲತವಾಡ]] {{col-break}} * [[ತಂಗಡಗಿ]] * [[ತಾಳಿಕೋಟಿ]] {{col-end}} <big>ಸಿಂದಗಿ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು</big> {{col-begin}} {{col-break}} * [[ಆಲಮೇಲ]] * [[ಬಾಗಲೂರ]] * [[ದೇವರಹಿಪ್ಪರಗಿ]] {{col-break}} * [[ದೇವಣಗಾಂವ]] * [[ಗೊಲಗೇರಿ]] * [[ಹೊನ್ನಳ್ಳಿ]] {{col-break}} * [[ಜಲವಾಡ]] * [[ಕಲಕೇರಿ]] * [[ಕನ್ನೊಳ್ಳಿ]] {{col-break}} * [[ಕೊರವಾರ]] * [[ಮೊರಟಗಿ]] * [[ರಾಂಪುರ]] {{col-break}} * [[ಸಿಂದಗಿ]] * [[ಯರಗಲ್ಲ ಬಿ.ಕೆ.]] * [[ಯಂಕಂಚಿ]] {{col-end}} ==ಅಂಚೆ ಕಚೇರಿ ಮತ್ತು ಅಂಚೆ ಸೂಚ್ಯಂಕ ಸಂಖ್ಯೆಗಳು== ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಅಂಚೆ ಕಚೇರಿಗಳಿವೆ. ಪ್ರಧಾನ ಅಂಚೆ ಕಚೇರಿಯು ವಿಜಯಪುರ ನಗರದ ಎಮ್.ಜಿ. ರಸ್ತೆಯಲ್ಲಿದೆ. <big>ಉಪ ಮತ್ತು ಶಾಖಾ ಅಂಚೆ ಕಚೇರಿಗಳು</big> <big>ವಿಜಯಪುರ ನಗರ ಭಾಗದ ಅಂಚೆ ಸೂಚ್ಯಂಕ ಸಂಖ್ಯೆಗಳು ಮತ್ತು ಅಂಚೆ ಕಚೇರಿಗಳು</big> {{col-begin}} {{col-break}} * ವಿಜಯಪುರ ಮುಖ್ಯ ಕಚೇರಿ - 586101 * ವಿಜಯಪುರ ಸೈನಿಕ ಶಾಲೆ - 586102 {{col-break}} * ವಿಜಯಪುರ ವಿಜಯ ಕಾಲೇಜ್ - 586103 * ವಿಜಯಪುರ ಜುಮ್ಮಾ ಮಸೀದಿ - 586104 {{col-break}} * ವಿಜಯಪುರ ತೊರವಿ - 586106 * ವಿಜಯಪುರ ದರ್ಗಾ - 586107 {{col-break}} * ವಿಜಯಪುರ ಎ.ಎಮ್.ಸಿ - 586108 * ವಿಜಯಪುರ ದರ್ಬಾರ ಗಲ್ಲಿ - 586109 {{col-end}} <big>ವಿಜಯಪುರ ಜಿಲ್ಲೆಯ ಅಂಚೆ ಸೂಚ್ಯಂಕ ಸಂಖ್ಯೆಗಳು ಮತ್ತು ಅಂಚೆ ಕಚೇರಿಗಳು</big> <big>ಬಬಲೇಶ್ವರ</big> - 586113 {{col-begin}} {{col-break}} * [[ಬೆಳ್ಳುಬ್ಬಿ]] * [[ಹೆಬ್ಬಾಳಟ್ಟಿ]] {{col-break}} * [[ಹೊಕ್ಕುಂಡಿ]] * [[ಜೈನಾಪುರ]] {{col-break}} * [[ಕಾಖಂಡಕಿ]] * [[ಕುಮಠೆ]] {{col-break}} * [[ಮಮದಾಪುರ]] * [[ನಾಗರಾಳ]] {{col-break}} * [[ನಿಡೋಣಿ]] * [[ತಿಗಣಿಬಿದರಿ]] {{col-break}} * [[ಉಪ್ಪಲದಿಣ್ಣಿ]] * [[ಯಕ್ಕುಂಡಿ]] {{col-break}} * [[ಅರ್ಜುಣಗಿ]] {{col-end}} <big>ಕನ್ನೂರ</big> - 586119 {{col-begin}} {{col-break}} * [[ಕನ್ನಾಳ]] {{col-break}} * [[ಮಡಸನಾಳ]] {{col-break}} * [[ಮಖಣಾಪುರ]] {{col-break}} * [[ಶಾಂತಿ ಕುಟೀರ]] {{col-break}} * [[ಶಿರನಾಳ]] {{col-break}} * [[ತಿಡಗುಂದಿ]] {{col-break}} * [[ಬರಟಗಿ]] {{col-end}} <big>ಸಾರವಾಡ</big> - 586125 {{col-begin}} {{col-break}} * [[ಬಬಲಾದಿ]] * [[ದೇವಾಪುರ]] {{col-break}} * [[ದೇವರ ಗೆಣ್ಣೂರ]] * [[ಗುಣದಾಳ]] {{col-break}} * [[ಹಲಗಣಿ]] * [[ಕಂಬಾಗಿ]] {{col-break}} * [[ಕಣಮುಚನಾಳ]] * [[ಖತಿಜಾಪುರ]] {{col-break}} * [[ಅಡವಿ ಸಂಗಾಪುರ]] * [[ಸಂಗಾಪುರ(ಎಸ್.ಹೆಚ್)]] {{col-break}} * [[ಶೇಗುಣಸಿ]] {{col-end}} <big>ಶಿವಣಗಿ</big> - 586127 {{col-begin}} {{col-break}} * [[ಅಂಕಲಗಿ]] {{col-break}} * [[ಹಡಗಲಿ]] {{col-break}} * [[ಹೊನ್ನುಟಗಿ]] {{col-break}} * [[ಕಗ್ಗೋಡ]] {{col-break}} * [[ಮುಳಸಾವಳಗಿ]] {{col-break}} * [[ಪಡಗಾನೂರ]] {{col-break}} * [[ಶಿವಣಗಿ]] {{col-break}} * [[ಯಂಬತ್ನಾಳ]] {{col-end}} <big>ಅಗರಖೇಡ</big> - 586111 {{col-begin}} {{col-break}} * [[ಆಲೂರ]] {{col-break}} * [[ಇಂಗಳಗಿ]] {{col-break}} * [[ಗುಬ್ಬೇವಾಡ]] {{col-break}} * [[ಹಿರೇಬೇವನೂರ]] {{col-break}} * [[ಇಂಗಳಗಿ]] {{col-break}} * [[ಮನೂರ]] {{col-break}} * [[ಭೂಯ್ಯಾರ]] {{col-end}} <big>ಅಥರ್ಗಾ</big> - 586112 {{col-begin}} {{col-break}} * [[ಆಹೇರಿ]] * [[ಅಲಿಬಾದ್]] {{col-break}} * [[ಬೆನಕನಹಳ್ಳಿ]] * [[ದ್ಯಾಬೇರಿ]] {{col-break}} * [[ಹೊನ್ನಳ್ಳಿ]] * [[ಜಂಬಗಿ]] {{col-break}} * [[ಕೆಂಗಿನಾಳ]] * [[ನಾಗಠಾಣ]] {{col-break}} * [[ಶಿರ್ಕನಹಳ್ಳಿ]] * [[ತಡವಲಗಾ]] {{col-end}} <big>ಢವಳಗಿ</big> - 586116 {{col-begin}} {{col-break}} * [[ಗುಂಡಕರ್ಜಗಿ]] {{col-break}} * [[ಹಳ್ಳೂರ]] {{col-break}} * [[ಲಿಂಗದಹಳ್ಳಿ]] {{col-break}} * [[ಮಡಿಕೇಶ್ವರ]] {{col-break}} * [[ಪಡೇಕನೂರ]] {{col-break}} * [[ರೂಡಗಿ]] {{col-break}} * [[ವನಹಳ್ಳಿ]] {{col-break}} * [[ಬಳವಾಟ]] {{col-break}} * [[ಬಸರಕೋಡ]] {{col-end}} <big>ಹೊರ್ತಿ</big> - 586117 {{col-begin}} {{col-break}} * [[ಡೋಮನಾಳ]] * [[ಹಡಲಸಂಗ]] {{col-break}} * [[ಹಲಗುಣಕಿ]] * [[ಇಂಚಗೇರಿ]] {{col-break}} * [[ಕಪನಿಂಬರಗಿ]] * [[ನಂದರಗಿ]] {{col-break}} * [[ಸಾತಲಗಾಂವ ಪಿ.ಬಿ.]] * [[ಸಾವಳಸಂಗ]] {{col-break}} * [[ಅಗಸನಾಳ]] * [[ಬಬಲಾದ]] {{col-break}} * [[ಬಳ್ಳೋಳ್ಳಿ]] * [[ಬಸನಾಳ]] {{col-break}} * [[ಚವಡಿಹಾಳ]] * [[ದೇಗಿನಾಳ]] {{col-end}} <big>ಕಲಕೇರಿ</big> - 586118 {{col-begin}} {{col-break}} * [[ಹುಣಶ್ಯಾಳ(ಎಸ್.ಡಿ.ಜಿ)]] {{col-break}} * [[ಕೆರೂಟಗಿ]] {{col-break}} * [[ಕೆಸರಟ್ಟಿ]] {{col-break}} * [[ನೀರಲಗಿ]] {{col-break}} * [[ತಿಳಿಗೂಳ]] {{col-break}} * [[ಆಲಗೂರ]] {{col-break}} * [[ಅಸ್ಕಿ]] {{col-break}} * [[ಬೆಕಿನಾಳ]] {{col-break}} * [[ಬಿಂಜಳಭಾವಿ]] {{col-end}} <big>ಕೊರವಾರ</big> - 586120 {{col-begin}} {{col-break}} * [[ಕೊಂಡಗೂಳಿ]] {{col-break}} * [[ಮಣ್ಣೂರ]] {{col-break}} * [[ಯಲಗೋಡ]] {{col-break}} * [[ಹಂಚಳಿ]] {{col-break}} * [[ಬಿ.ಬಿ.ಇಂಗಳಗಿ]] {{col-break}} * [[ಹಂದಿಗನೂರ]] {{col-break}} * [[ಜಲವಾಡ]] {{col-end}} <big>ಮೊರಟಗಿ</big> - 586123 {{col-begin}} {{col-break}} * [[ನಾಗಾವಿ ಬಿ.ಕೆ.]] {{col-break}} * [[ಯರಗಲ್ಲ ಬಿ.ಕೆ.]] {{col-break}} * [[ಆಹೇರಿ]] {{col-break}} * [[ಬಾಗಲೂರ]] {{col-break}} * [[ಬಂಕಲಗಿ]] {{col-break}} * [[ಬಂಟನೂರ]] {{col-break}} * [[ಗಬಸಾವಳಗಿ]] {{col-break}} * [[ಗೊರಗುಂಡಗಿ]] {{col-break}} * [[ಕಕ್ಕಳಮೇಲಿ]] {{col-end}} <big>ನಾಲತವಾಡ</big> - 586124 {{col-begin}} {{col-break}} * [[ಬಿಜ್ಜೂರ]] {{col-break}} * [[ಹೀರೇಮುರಾಳ]] {{col-break}} * [[ಅಡವಿಹುಲಗಬಾಳ]] {{col-break}} * [[ನಾಗಬೇನಾಳ]] {{col-break}} * [[ನಾಗರಬೆಟ್ಟ]] {{col-break}} * [[ಸಿದ್ದಾಪುರ ಪಿ.ಎನ್.]] {{col-end}} <big>ಸಿಂದಗಿ</big> - 586128 {{col-begin}} {{col-break}} * [[ಅಸಂತಾಪುರ]] * [[ಬಳಗಾನೂರ]] {{col-break}} * [[ಬಂದಾಳ]] * [[ಬನಹಟ್ಟಿ ಪಿ.ಎ.]] {{col-break}} * [[ಬೊರಗಿ]] * [[ಬ್ಯಾಕೋಡ]] {{col-break}} * [[ಚಾಂದಕವಟೆ]] * [[ಚಿಕ್ಕ ಸಿಂದಗಿ]] {{col-break}} * [[ಗಣಿಹಾರ]] * [[ಗೋಲಗೇರಿ]] {{col-break}} * [[ಗುಬ್ಬೆವಾಡ]] * [[ಹೊನ್ನಳ್ಳಿ]] {{col-break}} * [[ಖೈನೂರ]] * [[ಖಾನಾಪುರ]] {{col-break}} * [[ಮಾಡಬಾಳ]] * [[ಮಲಘಾಣ]] {{col-break}} * [[ಸಸಬಾಳ]] * [[ಸೋಮಜಾಳ]] {{col-break}} * [[ಸುಂಗಠಾಣ]] * [[ಯಂಕಂಚಿ]] {{col-end}} <big>ತಂಗಡಗಿ</big>- 586129 {{col-begin}} {{col-break}} * [[ಆಲೂರ]] * [[ಅಮರಗೋಳ]] {{col-break}} * [[ದೇವೂರ]] * [[ಹಂಡರಗಲ್ಲ]] {{col-break}} * [[ಹುನಕುಂತಿ]] * [[ಕಂದಗನೂರ]] {{col-break}} * [[ಕೋಳೂರ]] * [[ಕೋಳೂರ ಎಲ್.ಟಿ]] {{col-break}} * [[ಕುಂಚಗನೂರ]] * [[ಮದರಿ]] {{col-break}} * [[ನೇಬಗೇರಿ]] * [[ರಕ್ಕಸಗಿ]] {{col-break}} * [[ಸರೂರ]] * [[ಟಕ್ಕಲಕಿ]] {{col-break}} * [[ಯರಗಲ್ಲ]] {{col-end}} <big>ತಿಕೋಟಾ</big>- 586130 {{col-begin}} {{col-break}} * [[ಧನ್ಯಾಳ]] {{col-break}} * [[ಧನರಗಿ]] {{col-break}} * [[ದಾಶ್ಯಾಳ]] {{col-break}} * [[ಹೊನವಾಡ]] {{col-break}} * [[ಕೊಟ್ಯಾಳ]] {{col-break}} * [[ಮಲಕನದೇವರಹಟ್ಟಿ]] {{col-break}} * [[ತಾಜಪುರ ಪಿ.ಎಮ್.]] {{col-break}} * [[ಟಕ್ಕಳಕಿ]] {{col-end}} <big>ಆಲಮೇಲ</big> - 586202 {{col-begin}} {{col-break}} * [[ಗುಂಡಗಿ]] {{col-break}} * [[ಹಿಕ್ಕನಗುತ್ತಿ]] {{col-break}} * [[ಹೂವಿನಹಳ್ಳಿ]] {{col-break}} * [[ಕಡಣಿ]] {{col-break}} * [[ಕಲಹಳ್ಳಿ]] {{col-break}} * [[ಕೊರಹಳ್ಳಿ]] {{col-break}} * [[ಕುರಬತಹಳ್ಳಿ]] {{col-break}} * [[ಮಾದನಹಳ್ಳಿ]] {{col-break}} * [[ರಾಂಪುರ ಪಿ.ಎ.]] {{col-end}} <big>ಬಸವನ ಬಾಗೇವಾಡಿ</big> - 586203 {{col-begin}} {{col-break}} * [[ಅರಳಿಚಂಡಿ]] * [[ಭೈರವಾಡಗಿ]] {{col-break}} * [[ಬಿಸನಾಳ]] * [[ಬ್ಯಾಲ್ಯಾಳ]] {{col-break}} * [[ದಿಂಡವಾರ]] * [[ಡೋಣೂರ]] {{col-break}} * [[ಇಂಗಳೇಶ್ವರ]] * [[ಇವಣಗಿ]] {{col-break}} * [[ಕಡಕೋಳ]] * [[ಕಣಕಾಲ]] {{col-break}} * [[ಕನ್ನಾಳ]] * [[ಮಸಬಿನಾಳ]] {{col-break}} * [[ನರಸಲಗಿ]] * [[ರಬಿನಾಳ]] {{col-break}} * [[ಯಾಳವಾರ]] {{col-end}} <big>ಬರಡೋಲ</big> - 586204 {{col-begin}} {{col-break}} * [[ಅಂಜುಟಗಿ]] {{col-break}} * [[ಗೋಡಿಹಾಳ]] {{col-break}} * [[ಜೀರಂಕಲಗಿ]] {{col-break}} * [[ಜೇವೂರ]] {{col-break}} * [[ಜಿಗಜಿವಣಿ]] {{col-break}} * [[ಲೋಣಿ ಬಿ.ಕೆ.]] {{col-break}} * [[ಮಣಂಕಲಗಿ]] {{col-break}} * [[ಕಪನಿಂಬರಗಿ]] {{col-break}} * [[ತದ್ದೇವಾಡಿ]] {{col-break}} * [[ಝಳಕಿ]] {{col-end}} <big>ಚಡಚಣ</big> - 586205 {{col-begin}} {{col-break}} *[[ಚಡಚಣ ಹೊರವಲಯ]] {{col-break}} * [[ಹಾಲಳ್ಳಿ]] {{col-break}} * [[ಹತ್ತಳ್ಳಿ]] {{col-break}} * [[ಹಾವಿನಾಳ]] {{col-break}} * [[ನಿವರಗಿ]] {{col-break}} * [[ರೇವತಗಾಂವ]] {{col-break}} * [[ಸಂಖ]] {{col-break}} * [[ಶಿರಾಡೋಣ]] {{col-break}} * [[ಉಮರಜ]] {{col-break}} * [[ಉಮರಾಣಿ]] {{col-end}} <big>ಹೂವಿನ ಹಿಪ್ಪರಗಿ</big> - 586208 {{col-begin}} {{col-break}} * [[ಬೂದಿಹಾಳ]] {{col-break}} * [[ಬ್ಯಾಕೋಡ]] {{col-break}} * [[ಹುಣಶ್ಯಾಳ ಪಿ.ಬಿ.]] {{col-break}} * [[ಕುದರಿ ಸಾಲವಾಡಗಿ]] {{col-break}} * [[ಕೊಣ್ಣೂರ]] {{col-break}} * [[ಶರಣ ಸೋಮನಾಳ]] {{col-break}} * [[ವಡವಡಗಿ]] {{col-end}} <big>ಕೊಲ್ಹಾರ</big> - 586210 {{col-begin}} {{col-break}} * [[ಆಸಂಗಿ ಕೆ.ಡಿ.]] * [[ಬಳೂತಿ]] {{col-break}} * [[ಹಳೆರೊಳ್ಳಿ]] * [[ಹಳ್ಳದ ಗೆಣ್ಣೂರ]] {{col-break}} * [[ಹಣಮಾಪುರ]] * [[ಹೊಳೆ ಹಂಗರಗಿ]] {{col-break}} * [[ಕುಪಕಡ್ಡಿ]] * [[ಕುರುಬರದಿನ್ನಿ]] {{col-break}} * [[ಮಟ್ಟಿಹಾಳ]] * [[ರೋಣಿಹಾಳ]] {{col-break}} * [[ಸಿದ್ದನಾಥ]] {{col-end}} <big>ಲಚ್ಯಾಣ</big> - 586211 {{col-begin}} {{col-break}} * [[ಅಹಿರಸಂಗ]] {{col-break}} * [[ಬರಗುಡಿ]] {{col-break}} * [[ಚಿಕ್ಕಬೇವನೂರ]] {{col-break}} * [[ಹಂಜಗಿ]] {{col-break}} * [[ಇಂಡಿ ರಸ್ತೆ]] {{col-break}} * [[ನಿಂಬಾಳ ರೈಲು ನಿಲ್ದಾಣ]] {{col-break}} * [[ನಿಂಬಾಳ ಕೆ.ಡಿ.]] {{col-break}} * [[ಪಡನೂರ]] {{col-end}} <big>ಮುದ್ದೇಬಿಹಾಳ</big> - 586212 {{col-begin}} {{col-break}} * [[ಬಾವೂರ]] * [[ಬಿದರಕುಂದಿ]] {{col-break}} * [[ದೇವರಹುಲಗಬಾಳ]] * [[ಹಡಲಗೇರಿ]] {{col-break}} * [[ಹಗರಗೊಂಡ]] * [[ಇಂಗಳಗೇರಿ]] {{col-break}} * [[ಜಂಬಲದಿನ್ನಿ]] * [[ಕವಡಿಮಟ್ಟಿ]] {{col-break}} * [[ಕುಂಟೋಜಿ]] * [[ಮಾದಿನಾಳ]] {{col-break}} * ಮುದ್ದೇಬಿಹಾಳ ಬಜಾರ * ಮುದ್ದೇಬಿಹಾಳ ಕೋಟೆ {{col-break}} * [[ಮುಕಿಹಾಳ]] * [[ನಾಗೂರ]] {{col-break}} * [[ನೆರಬೆಂಚಿ]] * [[ಶಿವಾಪುರ]] {{col-break}} * [[ಯರಝರಿ]] {{col-end}} <big>ನಿಡಗುಂದಿ</big> - 586213 {{col-begin}} {{col-break}} * [[ಅಬ್ಬಿಹಾಳ]] {{col-break}} * [[ಬಳಬಟ್ಟಿ]] {{col-break}} * [[ಬೂದಿಹಾಳ ಪಿ.ಎನ್.]] {{col-break}} * [[ಹೆಬ್ಬಾಳ]] {{col-break}} * [[ಹುಲ್ಲೂರ]] {{col-break}} * [[ಹುಲ್ಲೂರ ಎಲ್.ಟಿ.]] {{col-break}} * [[ಇಟಗಿ]] {{col-break}} * [[ಕಾಳಗಿ]] {{col-break}} * [[ಯಲಗೂರ]] {{col-end}} <big>ತಾಳಿಕೋಟಿ</big> - 586214 {{col-begin}} {{col-break}} * [[ಬಿ.ಸಾಲವಾಡಗಿ]] * [[ಬಳಗಾನೂರ]] {{col-break}} * [[ಬಂಟನೂರ]] * [[ಬಿಳೇಭಾವಿ]] {{col-break}} * [[ಬೊಮ್ಮನಹಳ್ಳಿ]] * [[ಚಬನೂರ]] {{col-break}} * [[ಗಡಿಸೋಮನಾಳ]] * [[ಹಿರೂರ]] {{col-break}} * [[ಕೊಡಗಾನೂರ]] * [[ಮೈಲೇಶ್ವರ]] {{col-break}} * [[ಮಿಣಜಗಿ]] * [[ನಾವದಗಿ]] {{col-break}} * [[ಪೀರಾಪುರ]] * [[ಫತ್ತೇಪುರ]] {{col-break}} * [[ಸಾಸನೂರ]] * ತಾಳಿಕೋಟಿ ಬಜಾರ {{col-break}} * [[ತಮದಡ್ಡಿ]] * [[ತುಂಬಗಿ]] {{col-end}} <big>ತಾಂಬಾ</big> - 586215 {{col-begin}} {{col-break}} * [[ಬಂಥನಾಳ]] * [[ಚಟ್ಟರಕಿ]] {{col-break}} * [[ಚಿಕ್ಕರೂಗಿ]] * [[ಗೊರನಾಳ]] {{col-break}} * [[ಹಚ್ಯಾಳ]] * [[ಹಿರೇಮಸಳಿ]] {{col-break}} * [[ಹಿರೇರೂಗಿ]] * [[ಹಿಟ್ಟಿನಹಳ್ಳಿ ಎಲ್.ಟಿ]] {{col-break}} * [[ಸುರಗಿಹಳ್ಳಿ]] * [[ತೆನ್ನಿಹಳ್ಳಿ]] {{col-end}} <big>ತೆಲಗಿ</big> - 586216 {{col-begin}} {{col-break}} * [[ಅಂಗಡಗೇರಿ]] {{col-break}} * [[ಗೊಳಸಂಗಿ]] {{col-break}} * [[ಹಂಗರಗಿ (ಕೆಸರ)]] {{col-break}} * [[ಕವಲಗಿ]] {{col-break}} * [[ಮಣ್ಣೂರ]] {{col-break}} * [[ಮುತ್ತಗಿ]] {{col-break}} * [[ಟಕ್ಕಳಕಿ]] {{col-end}} <big>ಸಾಲೋಟಗಿ</big> - 586217 {{col-begin}} {{col-break}} * [[ಅರ್ಜುಣಗಿ]] {{col-break}} * [[ಗೋಳಸಾರ]] {{col-break}} * [[ಖೇಡಗಿ]] {{col-break}} * [[ಮಿರಗಿ]] {{col-break}} * [[ನಾದ ಕೆ. ಡಿ.]] {{col-break}} * [[ರೋಡಗಿ]] {{col-break}} * [[ಸಾತಲಗಾಂವ ಪಿ.ಬಿ.]] {{col-break}} * [[ಶಿರಶ್ಯಾಡ]] {{col-break}} * [[ತೆಗ್ಗಿಹಳ್ಳಿ]] {{col-break}} * [[ವಿಭೂತಿಹಳ್ಳಿ]] {{col-end}} <big>ಬಿಜ್ಜರಗಿ</big> - 586114 - [[ಗೋಣಸಗಿ]], [[ಹುಬನೂರ]], [[ಕನಮಡಿ]], [[ಸೋಮದೇವರಹಟ್ಟಿ]], [[ಬಾಬಾನಗರ]] <big>ಕೂಡಗಿ</big> - 586121 - [[ಕಲಗುರ್ಕಿ]], [[ಮಲಘಾಣ]], [[ಮಸೂತಿ]], [[ತಳೇವಾಡ]] <big>ಮನಗೂಳಿ</big> - 586122 - [[ನಂದಿಹಾಳ]], [[ಯರನಾಳ]], [[ಹತ್ತರಕಿಹಾಳ]], [[ಹಿಟ್ಟಿನಹಳ್ಳಿ]], [[ಜುಮನಾಳ]] <big>ದೇವಣಗಾಂವ</big> - 586206 - [[ಬೊಮ್ಮನಹಳ್ಳಿ]], [[ದೇವರನಾವದಗಿ]], [[ಕಡ್ಲೇವಾಡ ಪಿ.ಎ.]], [[ಕುಮಸಗಿ]] <big>ಹಲಸಂಗಿ</big> - 586207 - [[ಅರ್ಜನಾಳ]], [[ಬೈರುಣಗಿ]], [[ಭತಗುಣಕಿ]], [[ಚಣೇಗಾಂವ]], [[ಧೂಳಖೇಡ]], [[ಹಿಂಗಣಿ]] <big>ಇಂಡಿ</big> - 586209 - [[ಇಂಡಿ]], ಇಂಡಿ ಬಜಾರ ==ಸಂಘಗಳು== ;ಮೀನುಗಾರಿಕೆ ಸಹಕಾರ ಸಂಘಗಳು: ಜಿಲ್ಲೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಮೀನುಗಾರಿಕೆ ಸಹಕಾರ ಸಂಘಗಳಿವೆ {{col-begin}} {{col-break}} * [[ವಿಜಯಪುರ]] * [[ಕೊರವಾರ]] {{col-break}} * [[ನಿಡಗುಂದಿ]] * [[ಅಣಚಿ]] {{col-break}} * [[ಅಥರ್ಗಾ]] * [[ಚಡಚಣ]] {{col-break}} * [[ಚಣೇಗಾಂವ]] * [[ಗುಂದವಾನ]] {{col-break}} * [[ಇಂಡಿ]] * [[ಸನಾಳ]] {{col-break}} * [[ಬಾಳದಿನ್ನಿ]] * [[ತಂಗಡಗಿ]] {{col-break}} * [[ಮುದ್ದೇಬಿಹಾಳ]] * [[ನಾಲತವಾಡ]] {{col-break}} * [[ಬೂದಿಹಾಳ]] * [[ಸಿಂದಗಿ]] {{col-end}} ;ನೇಕಾರರ ಸಹಕಾರ ಸಂಘಗಳು: ಜಿಲ್ಲೆಯಲ್ಲಿ ಸುಮಾರು 10ಕ್ಕೂ ಹೆಚ್ಚು ನೇಕಾರರ ಸಹಕಾರ ಸಂಘಗಳಿವೆ {{col-begin}} {{col-break}} * [[ವಿಜಯಪುರ]] * [[ಆಲಮೇಲ]] {{col-break}} * [[ಸಿಂದಗಿ]] * [[ಯರಗಲ್ಲ ಬಿ.ಕೆ.]] {{col-break}} * [[ಗಣಿಹಾರ]] * [[ಕೊಂಡಗುಳಿ]] {{col-break}} * [[ಯಲಗೂರ]] * [[ಬಾವೂರ]] {{col-break}} * [[ಬರಡೋಲ]] * [[ಚಡಚಣ]] {{col-break}} * [[ತಾಂಬಾ]] * [[ಜುಮನಾಳ]] {{col-break}} * [[ಕಣಮುಚನಾಳ]] * [[ಗೊಳಸಂಗಿ]] {{col-break}} * [[ಕೊಲ್ಹಾರ]] * [[ವಂದಾಲ]] {{col-end}} ;ಕಟ್ಟಡ ನಿರ್ಮಾಣ ಸಹಕಾರ ಸಂಘಗಳು: ಜಿಲ್ಲೆಯಲ್ಲಿ ಸುಮಾರು 10ಕ್ಕೂ ಹೆಚ್ಚು ಕಟ್ಟಡ ನಿರ್ಮಾಣ ಸಹಕಾರ ಸಂಘಗಳಿವೆ {{col-begin}} {{col-break}} * [[ವಿಜಯಪುರ]] * [[ಬಸವನ ಬಾಗೇವಾಡಿ]] {{col-break}} * [[ಮುದ್ದೇಬಿಹಾಳ]] * [[ತಾಳಿಕೋಟ]] {{col-break}} * [[ಸಿಂದಗಿ]] * [[ಸಿಂದಗೇರಿ]] {{col-break}} * [[ಚಡಚಣ]] * [[ಇಂಡಿ]] {{col-break}} * [[ಹೊರ್ತಿ]] * [[ಧೂಳಖೇಡ]] {{col-break}} * [[ಕೊರವಾರ]] * [[ಪಡಗಾನೂರ]] {{col-break}} {{col-end}} ;ನೀರು ಬಳಕೆದಾರರ ಸಹಕಾರ ಸಂಘಗಳು: ಜಿಲ್ಲೆಯಲ್ಲಿ ಸುಮಾರು 70ಕ್ಕೂ ಹೆಚ್ಚು ನೀರು ಬಳಕೆದಾರರ ಸಹಕಾರ ಸಂಘಗಳಿವೆ {{col-begin}} {{col-break}} * [[ವಿಜಯಪುರ]] * [[ಟಕ್ಕಳಕಿ]] * [[ಅಗರಖೇಡ]]-1 * [[ಅಗರಖೇಡ]]-2 * [[ಅಗರಖೇಡ]]-3 * [[ಅರ್ಜುಣಗಿ]]-1 * [[ಅರ್ಜುಣಗಿ]]-2 * [[ಅರ್ಜುಣಗಿ ಬಿ.ಕೆ.]] {{col-break}} * [[ರಾಮನಳ್ಳಿ]] * [[ಸಂಗೋಗಿ]] * [[ಅಳ್ಳೂರ]]-1 * [[ಅಳ್ಳೂರ]]-2 * [[ಹಿರೇಬೇವನೂರ]]-1 * [[ಹಿರೇಬೇವನೂರ]]-2 * [[ಹಿರೇಬೇವನೂರ]]-3 * [[ಇಂಗಳಗಿ]] {{col-break}} * [[ನಾದ ಕೆ. ಡಿ.]]-1 * [[ನಾದ ಕೆ. ಡಿ.]]-2 * [[ನಾದ ಕೆ. ಡಿ.]]-3 * [[ಶಿರಶ್ಯಾಡ]]-1 * [[ಶಿರಶ್ಯಾಡ]]-2 * [[ಶಿರಶ್ಯಾಡ]]-3 * [[ಕೋಳೂರ]] * [[ಮುದನಾಳ]] {{col-break}} * [[ನೇಬಗೇರಿ]] * [[ಕಾಶಿನಗುಂಟೆ]] * [[ಕೊಳ್ಳೂರ]] * [[ಬೂದಿಹಾಳ]] * [[ಯಲಗೂರ]] * [[ಆಲಮೇಲ]] * [[ಅಹಿರಸಂಗ]] * [[ಬಂಥನಾಳ]] {{col-break}} * [[ದೇವರ ನಾವದಗಿ]] * [[ಉಚಿತ ನಾವದಗಿ]] * [[ಗುಂಡಗಿ]] * [[ಹಂಚಿನಾಳ]] * [[ಕಡ್ಲೇವಾಡ]] * [[ಕುಳೇಕುಮಟಗಿ]]-1 * [[ಕುಳೇಕುಮಟಗಿ]]-2 * [[ಕುಮಶಿ]]-1 {{col-break}} * [[ಕುಮಶಿ]]-2 * [[ನಾಗಾವಿ]] * [[ದೇವಣಗಾಂವ]] * [[ಗೊರಗುಂಡಗಿ]] * [[ಮಂಗಳೂರ]]-1 * [[ಮಂಗಳೂರ]]-2 * [[ಓತಿಹಾಳ]] * [[ಆಹೇರಿ]] {{col-break}} * [[ಬೊಮ್ಮನಳ್ಳಿ]] * [[ಗಬಸಾವಳಗಿ]] * [[ಹೂವಿನಳ್ಳಿ]] * [[ಕಕ್ಕಳಮೇಲಿ]] * [[ಕೊರಳ್ಳಿ]] * [[ಮಲಘಾಣ]] * [[ಮೊರಟಗಿ]] * [[ಮುರಡಿ]] {{col-break}} * [[ಸೋಮಜಾಳ]] * [[ಗುಡ್ಡಿಹಾಳ]] * [[ಹಾಲಳ್ಳಿ]] * [[ಆಲಮೇಲ]] * [[ಬಳಗಾನೂರ]] * [[ಬ್ಯಾಡಗಿಹಾಳ]] * [[ಹಾವಳಗಿ]] * [[ಕಡಣಿ]] {{col-break}} * [[ಕೈನೂರ]] * [[ಕುರುಬತಹಳ್ಳಿ]] * [[ಗುಂಡಗಿ]] * [[ಸುಂಗಠಾಣ]] * [[ಯರಗಲ್ಲ ಕೆ.ಡಿ.]] {{col-end}} ;ಖಾದಿ ಗ್ರಾಮೋದ್ಯೋಗ ಕೈಗಾರಿಕಾ ಸಹಕಾರ ಸಂಘಗಳು: ಜಿಲ್ಲೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಖಾದಿ ಗ್ರಾಮೋದ್ಯೋಗ ಕೈಗಾರಿಕಾ ಸಹಕಾರ ಸಂಘಗಳಿವೆ {{col-begin}} {{col-break}} * [[ವಿಜಯಪುರ]] * [[ಬಸವನ ಬಾಗೇವಾಡಿ]] * [[ಅಗರಖೇಡ]] {{col-break}} * [[ಭತಗುನಕಿ]] * [[ಅಹಿರಸಂಗ]] * [[ಚಡಚಣ]] {{col-break}} * [[ಚಿಕ್ಕಬೇವನೂರ]] * [[ಹಲಸಂಗಿ]] * [[ಇಂಡಿ]] {{col-break}} * [[ಮಿರಗಿ]] * [[ನಂದಖೇಡ]] * [[ಸಾಲೋಟಗಿ]] {{col-break}} * [[ಶಿರಶ್ಯಾಡ]] * [[ತಡವಲಗಾ]] * [[ತಾಂಬಾ]] {{col-break}} * [[ಮುದ್ದೇಬಿಹಾಳ]] * [[ತಾಳಿಕೋಟ]] * [[ಕೊರವಾರ]] {{col-break}} * [[ಕಲಕೇರಿ]] * [[ಮಡ್ಡಿ ಮಣ್ಣೂರ]] * [[ಆಲಮೇಲ]] {{col-break}} * [[ಗಣಿಹಾರ]] * [[ಕೊಂಡಗೂಳಿ]] * [[ಯರಗಲ್ಲ ಬಿ.ಕೆ.]] {{col-end}} ;ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು: ಜಿಲ್ಲೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿವೆ. <table "text-align: left;" border="1" cellpadding="0" cellspacing="0"> <tr> <th>ತಾಲ್ಲೂಕು</th> <th>ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಂಖ್ಯೆ</th> </tr> <tr> <td>&nbsp;[[ಇಂಡಿ]]</td> <td >&nbsp;49</td> </tr> <tr> <td >&nbsp;[[ಮುದ್ದೇಬಿಹಾಳ]] </td> <td >&nbsp;40</td> </tr> <tr> <td >&nbsp;ವಿಜಯಪುರ</td> <td >&nbsp;53</td> </tr> <tr> <td >&nbsp;[[ಸಿಂದಗಿ]]</td> <td >&nbsp;55</td> </tr> <tr> <td >&nbsp;[[ಬಸವನ ಬಾಗೇವಾಡಿ]] </td> <td >&nbsp;47</td> </tr> <td >&nbsp;<big>ಒಟ್ಟು</big></td> <td >&nbsp;<big>244</big></td> </tr> </table> <big>ಬಸವನ ಬಾಗೇವಾಡಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಬ್ಯಾಂಕಗಳು)</big> {{col-begin}} {{col-break}} * [[ಅರೇಶಂಕರ]] * [[ಬಸವನ ಬಾಗೇವಾಡಿ]] * [[ಬಳೂತಿ]] * [[ಬೇನಾಳ]] * [[ಬೊಮ್ಮನಹಳ್ಳಿ]] * [[ಬ್ಯಾಕೋಡ]] {{col-break}} * [[ಚಿಮ್ಮಲಗಿ]] * [[ಡೋಣೂರ]] * [[ಗೊಳಸಂಗಿ]] * [[ಗೋನಾಳ]] * [[ಗುಡದಿನ್ನಿ]] * [[ಗುಳಬಾಳ]] {{col-break}} * [[ಹಳೆರೊಳ್ಳಿ]] * [[ಹಂಗರಗಿ]] * [[ಹತ್ತರಕಿಹಾಳ]] * [[ಹೆಬ್ಬಾಳ]] * [[ಹುಣಶ್ಯಾಳ ಪಿ.ಬಿ.]] * [[ಹೂವಿನ ಹಿಪ್ಪರಗಿ]] {{col-break}} * [[ಇಂಗಳೇಶ್ವರ]] * [[ಇವಣಗಿ]] * [[ಕಲಗುರ್ಕಿ]] * [[ಕಣಕಾಲ]] * [[ಕೊಲ್ಹಾರ]] * [[ಕುಪಕಡ್ಡಿ]] {{col-break}} * [[ಕುದರಿ ಸಾಲವಾಡಗಿ]] * [[ಮಲಘಾಣ]] * [[ಮನಗೂಳಿ]] * [[ಮಣ್ಣೂರ]] * [[ಮಸಬಿನಾಳ]] * [[ಮಸೂತಿ]] {{col-break}} * [[ಮಟ್ಟಿಹಾಳ]] * [[ಮುಳವಾಡ]] * [[ಮುತ್ತಗಿ]] * [[ನಿಡಗುಂದಿ]] * [[ರಬಿನಾಳ]] * [[ರೋಣಿಹಾಳ]] {{col-break}} * [[ಸಾಸನೂರ]] * [[ಸಾತಿಹಾಳ]] * [[ಸೋಲವಾಡಗಿ]] * [[ಸೋಮನಾಳ]] * [[ಟಕ್ಕಳಕಿ]] * [[ತಳೇವಾಡ]] {{col-break}} * [[ತೆಲಗಿ]] * [[ಉಕ್ಕಲಿ]] * [[ವಡವಡಗಿ]] * [[ಯಾಳವಾರ]] {{col-end}} <big>ವಿಜಯಪುರ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು</big> {{col-begin}} {{col-break}} * [[ಅರಕೇರಿ]] * [[ಅರ್ಜುಣಗಿ]] * [[ಬಬಲೇಶ್ವರ]] * [[ಬಾಬಾನಗರ]] * [[ಬರಟಗಿ]] * [[ಬಿಜ್ಜರಗಿ]] {{col-break}} * [[ಬೊಮ್ಮನಳ್ಳಿ]] * [[ದ್ಯಾಬೇರಿ]] * [[ದೇವಾಪುರ]] * [[ದೇವರಗೆಣ್ಣೂರ]] * [[ಧನ್ಯಾಳ]] * [[ಡೋಮನಾಳ]] {{col-break}} * [[ಘೋಣಸಗಿ]] * [[ಗುಣಕಿ]] * [[ಹಡಗಲಿ]] * [[ಹಂಗರಗಿ]] * [[ಹೆಗಡಿಹಾಳ]] * [[ಹಿಟ್ನಳ್ಳಿ]] {{col-break}} * [[ಹೊನವಾಡ]] * [[ಹೊನ್ನುಟಗಿ]] * [[ಹೊಸೂರ]] * [[ಜೈನಾಪುರ]] * [[ಜಾಲಗೇರಿ]] * [[ಜಂಬಗಿ ಹೆಚ್]] {{col-break}} * [[ಕನಮಡಿ]] * [[ಕನ್ನೂರ]] * [[ಕಾರಜೋಳ]] * [[ಕಾಖಂಡಕಿ]] * [[ಕೋಟ್ಯಾಳ]] * [[ಕಾತ್ರಾಳ]] {{col-break}} * [[ಕವಲಗಿ]] * [[ಕೆಂಗಲಗುತ್ತಿ]] * [[ಕುಮಠೆ]] * [[ಲೋಹಗಾಂವ]] * [[ಮದಭಾವಿ]] * [[ಮಖಣಾಪುರ]] {{col-break}} * [[ಮಮದಾಪುರ]] * [[ಮಿಂಚನಾಳ]] * [[ನಾಗರಾಳ]] * [[ನಾಗಠಾಣ]] * [[ಕೃಷ್ಣಾನಗರ]] * [[ಸವನಳ್ಳಿ]] {{col-break}} * [[ನಿಡೋಣಿ]] * [[ಸಾರವಾಡ]] * [[ಶೇಗುಣಸಿ]] * [[ಶಿರಬೂರ]] * [[ಶಿವಣಗಿ]] * [[ಸಿದ್ದಾಪುರ ಕೆ]] {{col-break}} * [[ತಾಜಪುರ ಹೆಚ್]] * [[ಟಕ್ಕಳಕಿ]] * [[ತಿಡಗುಂದಿ]] * [[ತಿಕೋಟಾ]] * [[ತೊರವಿ]] * [[ಯಕ್ಕುಂಡಿ]] {{col-end}} <big>ಇಂಡಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು</big> {{col-begin}} {{col-break}} * [[ಅಗರಖೇಡ]] * [[ಅಹಿರಸಂಗ]] * [[ಅರ್ಜನಾಳ]] * [[ಅಂಜುಟಗಿ]] * [[ಅಥರ್ಗಾ]] * [[ಬರಡೋಲ]] {{col-break}} * [[ಬಸನಾಳ]] * [[ಬೆನಕನಹಳ್ಳಿ]] * [[ಭತಗುಣಕಿ]] * [[ಚಡಚಣ]] * [[ಭೂಯ್ಯಾರ]] * [[ಚಿಕ್ಕಬೇನೂರ]] {{col-break}} * [[ದೇವರ ನಿಂಬರಗಿ]] * [[ಧೂಳಖೇಡ]] * [[ಗೊರನಾಳ]] * [[ಗೋಡಿಹಾಳ]] * [[ಗೊಳಸಾರ]] * [[ಹಲಗುಣಕಿ]] {{col-break}} * [[ಹಲಸಂಗಿ]] * [[ಹಂಜಗಿ]] * [[ಹತ್ತಳ್ಳಿ]] * [[ಹಿರೇಬೇವನೂರ]] * [[ಹೊರ್ತಿ]] * [[ಹಾವಿನಾಳ]] {{col-break}} * [[ಇಂಚಗೇರಿ]] * [[ಇಂಡಿ]] * [[ಜಿಗಜೇವಣಿ]] * [[ಖ್ಯಾಡಗಿ]] * [[ಲಚ್ಯಾಣ]] * [[ಲೋಣಿ ಬಿ.ಕೆ.]] {{col-break}} * [[ಮರಸನಹಳ್ಳಿ]] * [[ಮಿರಗಿ]] * [[ನಾದ ಬಿ.ಕೆ.]] * [[ನಂದರಗಿ]] * [[ನಿಂಬಾಳ ಕೆ.ಡಿ.]] * [[ನಿವರಗಿ]] {{col-break}} * [[ಪಡನೂರ]] * [[ರೇವತಗಾಂವ]] * [[ಸಾಲೋಟಗಿ]] * [[ಸಾತಲಗಾಂವ]] * [[ಸಾವಳಸಂಗ]] * [[ಶಿರಶ್ಯಾಡ]] {{col-break}} * [[ಶಿರಾಡೋಣ]] * [[ಸೋನಕನಹಳ್ಳಿ]] * [[ತಡವಲಗಾ]] * [[ತಾಂಬಾ]] * [[ಉಮರಜ]] * [[ಉಮರಾಣಿ]] {{col-break}} * [[ಝಳಕಿ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು</big> {{col-begin}} {{col-break}} * [[ಬಳಬಟ್ಟಿ]] * [[ಬಳಗಾನೂರ]] * [[ಬಸರಕೋಡ]] * [[ಬಂಟನೂರ]] {{col-break}} * [[ಬಿದರಕುಂದಿ]] * [[ಬೊಮ್ಮನಹಳ್ಳಿ]] * [[ಢವಳಗಿ]] * [[ಗಾಳಿಪೂಜಿ]] {{col-break}} * [[ಗರಸಂಗಿ]] * [[ಗುಂಡಕನಾಳ]] * [[ಹಗರಗೊಂಡ]] * [[ಹಿರೂರ]] {{col-break}} * [[ಹಿರೇಮುರಾಳ]] * [[ಹುಲ್ಲೂರ]] * [[ಜಂಬಲದಿನ್ನಿ]] * [[ಕಂದಗನೂರ]] {{col-break}} * [[ಕವಡಿಮಟ್ಟಿ]] * [[ಕೇಸಾಪುರ]] * [[ಕೊಡಗಾನೂರ]] * [[ಕೋಳೂರ]] {{col-break}} * [[ಕೊಣ್ಣೂರ]] * [[ಕುಚಬಾಳ]] * [[ಲಿಂಗದಳ್ಳಿ]] * [[ಮಡಿಕೇಶ್ವರ]] {{col-break}} * [[ಮಲಗಲದಿನ್ನಿ]] * [[ಮಿಣಜಗಿ]] * [[ಮುದ್ದೇಬಿಹಾಳ]] * [[ಮುಕಿಹಾಳ]] {{col-break}} * [[ನಾಗಬೇನಾಳ]] * [[ನಾಲತವಾಡ]] * [[ನಾವದಗಿ]] * [[ರಕ್ಕಸಗಿ]] {{col-break}} * [[ಸರೂರ]] * [[ಟಕ್ಕಲಕಿ]] * [[ತಮದಡ್ಡಿ]] * [[ತಂಗಡಗಿ]] {{col-break}} * [[ತಾರನಾಳ]] * [[ತುಂಬಗಿ]] * [[ಯಲಗೂರ]] * [[ಯರಝರಿ]] {{col-end}} <big>ಸಿಂದಗಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು</big> {{col-begin}} {{col-break}} * [[ಆಲಗೂರ]] * [[ಆಲಮೇಲ]] * [[ಅಸಂತಾಪುರ]] * [[ಅಸ್ಕಿ]] * [[ಬಬಲೇಶ್ವರ]] * [[ಬಾಗಲೂರ]] * [[ಬಂಟನೂರ]] {{col-break}} * [[ಬಿ.ಬಿ.ಇಂಗಳಗಿ]] * [[ಬಿಂಜಳಭಾವಿ]] * [[ಬೊಮ್ಮನಹಳ್ಳಿ]] * [[ಬೊಮ್ಮನಜೋಗಿ]] * [[ಬೊರಗಿ]] * [[ಬ್ಯಾಕೋಡ]] * [[ಬೆಕಿನಾಳ]] {{col-break}} * [[ಚಾಂದಕವಟೆ]] * [[ಚಟ್ಟರಕಿ]] * [[ಚಿಕ್ಕ ರೂಗಿ]] * [[ಚಿಕ್ಕ ಸಿಂದಗಿ]] * [[ದೇವಣಗಾಂವ]] * [[ದೇವರಹಿಪ್ಪರಗಿ]] * [[ದೇವರನಾವದಗಿ]] {{col-break}} * [[ಗಬಸಾವಳಗಿ]] * [[ಗಣಿಹಾರ]] * [[ಗೋಲಗೇರಿ]] * [[ಗುಂಡಗಿ]] * [[ಗುತ್ತರಗಿ]] * [[ಗುಬ್ಬೇವಾಡ]] * [[ಹಂದಿಗನೂರ]] {{col-break}} * [[ಹಲಗುಣಕಿ]] * [[ಹಿಕ್ಕನಗುತ್ತಿ]] * [[ಹಿಟ್ಟಿನಹಳ್ಳಿ]] * [[ಜಲವಾಡ]] * [[ಕಡಣಿ]] * [[ಕಲಕೇರಿ]] * [[ಕನ್ನೊಳ್ಳಿ]] {{col-break}} * [[ಖೈನೂರ]] * [[ಕೊಂಡಗೂಳಿ]] * [[ಕೊರಹಳ್ಳಿ]] * [[ಕೊರವಾರ]] * [[ಮಾಡಬಾಳ]] * [[ಮಣ್ಣೂರ]] * [[ಮೊರಟಗಿ]] {{col-break}} * [[ಮುಳಸಾವಳಗಿ]] * [[ಮಲಘಾಣ]] * [[ಓತಿಹಾಳ]] * [[ಪಡಗಾನೂರ]] * [[ಸಿಂದಗಿ]] * [[ಸೋಮಜಾಳ]] * [[ಸುಂಗಠಾಣ]] {{col-break}} * [[ಸುರಗಿಹಳ್ಳಿ]] * [[ತಿಳಗೂಳ]] * [[ಯಲಗೋಡ]] * [[ಯಂಕಂಚಿ]] * [[ಯರಗಲ್ಲ ಬಿ.ಕೆ.]] * [[ಯರಗಲ ಕೆ.ಡಿ.]] {{col-end}} ;ಸರ್ಕಾರೇತರ ಸಂಸ್ಥೆಗಳು: ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳು(ಎನ್.ಜಿ.ಓ.) ಸಮಾಜದ ಒಳಿತಿಗಾಗಿ ಶ್ರಮಿಸುತ್ತಿವೆ. ಅವುಗಳು ಈ ಕೆಳಗಿನಂತಿವೆ. {{col-begin}} {{col-break}} * ವಿವೇಕಾನಂದ ಜನ ಸೇವಾ ವಿದ್ಯಾ ಕೇಂದ್ರ, ವಿಜಯಪುರ * ತಿರುಮಲ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ, ವಿಜಯಪುರ * ವಿಜಯಪುರ ಜಿಲ್ಲಾ ಅಲ್ಪ ಸಂಖ್ಯಾತ ರಾಷ್ತ್ರಿಯ ಶಿಕ್ಷಣ ಸಂಸ್ಥೆ, ವಿಜಯಪುರ * ಆದರ್ಶ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಗ್ರಾಮೀಣ ಶೈಕ್ಷಣಿಕ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಸ್ವಾಮಿ ವಿವೇಕಾನಂದ ಯುವ ಶಕ್ತಿ ಕೇಂದ್ರ, ಧೂಳಖೇಡ, ವಿಜಯಪುರ * ಶ್ರೀ ವಾಸವಿ ಶೈಕ್ಷಣಿಕ ಅಭಿವೃದ್ಧಿ ಮತ್ತು ತರಬೇತಿ ಸಂಸ್ಥೆ, ವಿಜಯಪುರ * ಶ್ರೀ ಸುಧಾರಣಾ ಗ್ರಾಮೀಣ ಶೈಕ್ಷಣಿಕ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಸಿಖ್ಯಾಬ್ ಸಂಸ್ಥೆ, ವಿಜಯಪುರ * ಶ್ರೀ ದುರ್ಗಾದೇವಿ ಬಂಜಾರಾ ಸೇವಾ ಸಂಘ, ವಿಜಯಪುರ * ಶ್ರೀ ಶಿವಶರಣೆ ಮಹಿಳಾ ಸಂಸ್ಥೆ, ವಿಜಯಪುರ * ಶ್ರೀ ಸಚಿದಾನಂದ ಸೇವಾ ಕೇಂದ್ರ, ವಿಜಯಪುರ * ಶ್ರೀ ಸಂಗಮೇಶ್ವರ ವಿದ್ಯಾವರ್ಧಕ ಸ್ವಯಂ ಸೇವಾ ಸಂಸ್ಥೆ, ವಿಜಯಪುರ * ಶ್ರೀ ಧನಲಕ್ಷ್ಮಿ ಸೇವಾ ಸಂಘ, ವಿಜಯಪುರ * ಶಿಮ್ಮರ ನಗರ ಮತ್ತು ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಸರ್ವೋದಯ ಸೇವಾ ಸಂಸ್ಥೆ, ವಿಜಯಪುರ * ಜಾತ್ಯಾತೀತ ಮತ್ತು ನೈತಿಕ ತಿಳುವಳಿಕೆ ಶೈಕ್ಷಣಿಕ ಸಂಸ್ಥೆ, ಸಿಂದಗಿ, ವಿಜಯಪುರ * ಸಹೋದರಿ ಮಹಿಳಾ ಮಂಡಳ, ಮುದ್ದೇಬಿಹಾಳ, ವಿಜಯಪುರ * ಸಬಲ ಮಹಿಳಾ ಮಂಡಳ, ವಿಜಯಪುರ * ಸಭಾ ಶೈಕ್ಷಣಿಕ ಸಂಸ್ಥೆ, ವಿಜಯಪುರ {{col-break}} * ನಿವೇದಿತಾ ಮಹಿಳಾ ಮಂಡಳ, ಸಿಂದಗಿ, ವಿಜಯಪುರ * ನಿರ್ಮಲ ಮಹಿಳಾ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಸಂಸ್ಥೆ, ಸಿಂದಗಿ, ವಿಜಯಪುರ * ನ್ಯೂ ಸೊಸೈಟಿ ಫಾರ ವುಮನ್, ವಿಜಯಪುರ * ನಾಗಮಣಿ ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಕಿಸಾನ ವಿಕಾಸ ಕೇಂದ್ರ, ವಿಜಯಪುರ * ಜ್ಯೋತ್ನಾ ಶೈಕ್ಷಣಿಕ ಮಾತ್ತು ಸಾಮಾಜಿಕ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಕಾಲ ಚೇತನ ಯುವ ಸಂಸ್ಥೆ, ವಿಜಯಪುರ * ಜಯಂತಿ ಮಹಿಳಾ ಮತ್ತು ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಐಕ್ಯತೆ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಈಮೇಜ್ ಶೈಕ್ಷಣಿಕ ಮತ್ತು ಸಾಕ್ಷರತಾ,ಸಂಸ್ಕೃತಕ, ಸಾಮಾಜಿಕ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಹಿಂದಿ ಶೈಕ್ಷಣಿಕ ಸೇವಾ ಸಂಸ್ಥೆ, ವಿಜಯಪುರ * ಎಲಿಕ್ಸರ ಅಸೋಸಿಯಶನ್, ವಿಜಯಪುರ * ಚೈತನ್ಯ ಮಿನಿಸ್ಟರಿಸ್, ವಿಜಯಪುರ * ವಿಜಯಪುರ ಜಿಲ್ಲಾ ವಿಕಲ ಚೇತನರ ಕ್ಷೇಮಾಭಿವೃದ್ಧಿ ಸಂಘ, ವಿಜಯಪುರ * ಅಲ್ ಫರುಖಾನ ಶೈಕ್ಷಣಿಕ ಮತ್ತು ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಅಲ್ ರಹತ್ ಮಹಿಳಾ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಅಕ್ಕಮಹಾದೇವಿ ಜಿಲ್ಲಾ ಮಟ್ಟದ ಮಹಿಳಾ ಸಂಸ್ಥೆ, ವಿಜಯಪುರ {{col-end}} ==ನೀರಾವರಿ== ಜಿಲ್ಲೆಯಲ್ಲಿ ಕೇವಲ 15% ಭಾಗ ಮಾತ್ರ ನೀರಾವರಿಯಾಗಿದೆ. ನದಿ, ಕಾಲುವೆ, ಕೊಳವೆ ಬಾವಿ, ತೆರದ ಬಾವಿ ಹಾಗೂ ಕೆರೆಗಳು ನೀರಾವರಿಯ ಮೂಲಗಳಾಗಿವೆ. ಜಿಲ್ಲೆಯಲ್ಲಿ ಜೀವನದಿಗಳಾದ [[ಕೃಷ್ಣಾ]], [[ಭೀಮಾ]] ನದಿಗಳ ನೀರು ಬೇರೆ ರಾಜ್ಯಗಳ ಪಾಲಾಗಿದೆ. ==ಕೆರೆಗಳು== ಜಿಲ್ಲೆಯಲ್ಲಿ ಅಂದಾಜು 150ಕ್ಕೂ ಅಧಿಕ ಕೆರೆಗಳಿವೆ. ಇವುಗಳು ಕೂಡ ನೀರಾವರಿಯ ಮೂಲಗಳಾಗಿವೆ. <big>ಬಸವನ ಬಾಗೇವಾಡಿ ತಾಲ್ಲೂಕಿನ ಕೆರೆಗಳು</big> {{col-begin}} {{col-break}} * [[ರೋಣಿಹಾಳ]] * [[ಮಣ್ಣೂರ]] {{col-break}} * [[ಮನಗೂಳಿ]] * [[ಹೂವಿನ ಹಿಪ್ಪರಗಿ]] {{col-break}} * [[ಅರಳಿಚಂಡಿ]] * [[ಮುತ್ತಗಿ]] {{col-break}} * [[ಕುಪಕಡ್ಡಿ]] * [[ಅಗಸಬಾಳ]] {{col-break}} * [[ಕೂಡಗಿ]] * [[ನಾಗವಾಡ]] {{col-break}} * [[ಮಸೂತಿ]] * [[ಕಿರಿಶ್ಯಾಳ]] {{col-break}} * [[ಸುಳಖೋಡ]] * [[ಮುಕಾರ್ತಿಹಾಳ]] {{col-break}} * [[ಆಸಂಗಿ]] * [[ಗರಸಂಗಿ]] {{col-end}} <big>ಬಸವನ ಬಾಗೇವಾಡಿ ತಾಲ್ಲೂಕಿನ ಜಿನುಗು ಕೆರೆಗಳು</big> {{col-begin}} {{col-break}} * [[ಆಕಳವಾಡಿ]] * [[ಮಲಘಾಣ]] {{col-break}} * [[ತಳೇವಾಡ]] * [[ಉಕ್ಕಲಿ]] {{col-break}} * [[ಉಕ್ಕಲಿ]] ಇಂಗು ಕೆರೆ * [[ಬೆಳ್ಳುಬ್ಬಿ]] {{col-break}} * [[ವಡವಡಗಿ]] * [[ಮಸೂತಿ]] {{col-break}} * [[ತಳೇವಾಡ]] ಇಂಗು ಕೆರೆ * [[ಕೊಡಗಾನೂರ]] {{col-break}} * [[ಮುಳವಾಡ]] * [[ಇಂಗಳೇಶ್ವರ]] {{col-end}} <big>ವಿಜಯಪುರ ತಾಲ್ಲೂಕಿನ ಕೆರೆಗಳು</big> {{col-begin}} {{col-break}} * [[ಡೋಮನಾಳ]] * [[ಕಗ್ಗೋಡ]] * [[ಮಮದಾಪುರ]] ಸಣ್ಣ ಕೆರೆ * [[ಮಮದಾಪುರ]] ದೊಡ್ಡ ಕೆರೆ {{col-break}} * [[ಹೊನ್ನುಟಗಿ]] * [[ಲೋಹಗಾಂವ]] * [[ಅರಕೇರಿ]] * [[ನಿಡೋಣಿ]] ಹಳೆ ಕೆರೆ {{col-break}} * [[ನಿಡೋಣಿ]] ಹೊಸ ಕೆರೆ * [[ಉಪ್ಪಲದಿನ್ನಿ]] * [[ಕುಮಟಗಿ]] ಹಳೆ ಕೆರೆ * [[ಕುಮಟಗಿ]] ಹೊಸ ಕೆರೆ {{col-break}} * [[ಯತ್ನಾಳ]] * [[ದ್ಯಾಬೇರಿ]] * [[ಅಂಕಲಗಿ]] * [[ಆಹೇರಿ]] {{col-break}} * [[ಹುಣಶ್ಯಾಳ]] * [[ಯಕ್ಕುಂಡಿ]] * [[ಮಖಣಾಪುರ]] * [[ಹಂಚನಾಳ]] {{col-break}} * [[ಕಗ್ಗೋಡ]] * [[ಭರಟಗಿ]] * [[ಕಾತ್ರಾಳ]] * [[ಬೊಮ್ಮನಹಳ್ಳಿ]] {{col-break}} * [[ಕುಮಠೆ]] * [[ಕನಮಡಿ]] * [[ಡೋಮನಾಳ]] * [[ಆಗೇರ ಜಂಬಗಿ]] {{col-end}} <big>ವಿಜಯಪುರ ತಾಲ್ಲೂಕಿನ ಜಿನುಗು ಕೆರೆಗಳು</big> {{col-begin}} {{col-break}} * [[ಬಬಲೇಶ್ವರ]] * [[ಸೋಮದೇವರಹಟ್ಟಿ]]-1 * [[ಸೋಮದೇವರಹಟ್ಟಿ]]-2 {{col-break}} * [[ಬಿಜ್ಜರಗಿ]] * [[ನಾಗರಾಳ]] * [[ಹುಣಶ್ಯಾಳ]]-1 {{col-break}} * [[ಹುಣಶ್ಯಾಳ]]-2 * [[ಬೇಗಂ ತಲಾಬ್ ಕೆರೆ]] * [[ಅಲಿಯಾಬಾದ್]] {{col-break}} * [[ರಾಂಪುರ]] * [[ಕುಮಠೆ]] * [[ಟಕ್ಕಳಕಿ]] {{col-break}} * [[ಲೋಹಗಾಂವ]] * [[ಕಾಖಂಡಕಿ]] -1 * [[ಕಾಖಂಡಕಿ]]-2 {{col-break}} * [[ಧನ್ನರಗಿ]] * [[ಇಟ್ಟಂಗಿಹಾಳ]] * [[ಇಟ್ಟಂಗಿಹಾಳ]] {{col-break}} * ಕೈಲಾರ ಹಟ್ಟಿ {{col-end}} <big>ಇಂಡಿ ತಾಲ್ಲೂಕಿನ ಕೆರೆಗಳು</big> {{col-begin}} {{col-break}} * [[ಕೂಡಗಿ]] * [[ಚಡಚಣ]] * [[ಹಡಲಸಂಗ]] {{col-break}} * [[ಕೊಳುರಗಿ]] * [[ಕೊಟ್ನಾಳ]] * [[ರಾಜನಾಳ]] {{col-break}} * [[ಹಂಜಗಿ]] * [[ನಿಂಬಾಳ ಬಿ.ಕೆ.]] * [[ಇಂಚಗೇರಿ]] {{col-break}} * [[ತಡವಲಗಾ]] * [[ಲೋಣಿ ಕೆ.ಡಿ.]] * [[ನಂದರಗಿ]] {{col-break}} * [[ಜಿಗಜಿವಣಿ]] * [[ಜಿಗಜಿವಣಿ]] ಸಣ್ಣ ಕೆರೆ * [[ಗುಂದವಾನ]]-1 {{col-break}} * [[ಗುಂದವಾನ]]-2 * [[ಹೊರ್ತಿ]] * [[ಹಳಗುಣಕಿ]] {{col-break}} * [[ಗೋಡಿಹಾಳ]] {{col-end}} <big>ಇಂಡಿ ತಾಲ್ಲೂಕಿನ ಜಿನುಗು ಕೆರೆಗಳು</big> {{col-begin}} {{col-break}} * [[ಅಗಸನಾಳ]] * [[ಇಂಚಗೇರಿ]] * [[ಸಾತಲಗಾಂವ ಪಿ.ಐ.]] {{col-break}} * [[ಬಬಲಾದ]] * [[ಇಂಡಿ]]-1 * [[ಇಂಡಿ]]-2 {{col-break}} * [[ಜಿಗಜಿವಣಿ]] * [[ಸಾವಳಸಂಗ]] * [[ಹಿರೇಬೇವನೂರ]] {{col-break}} * [[ಹಿರೇರೂಗಿ]] * [[ಹಾಲಳ್ಳಿ]] * [[ದೇಗಿನಾಳ]]-2 {{col-break}} * ಚಂದು ತಾಂಡಾ * [[ಶಿರಾಡೋಣ]] * [[ಹಡಲಸಂಗ]] {{col-break}} * [[ಗೋಡಿಹಾಳ]] * [[ಶಿರಕನಹಳ್ಳಿ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನ ಕೆರೆಗಳು</big> {{col-begin}} {{col-break}} * [[ಹೊಕ್ರಾಣಿ]] * [[ಮುದ್ನಾಳ]] * [[ಗೆದ್ದಲಮರಿ]] {{col-break}} * [[ಬಸರಕೋಡ]] * [[ತಾರನಾಳ]] * [[ತಮದಡ್ಡಿ]] {{col-break}} * [[ಗುಂಡಕರಜಗಿ]] * [[ರೂಡಗಿ]] * [[ಹಗರಗೊಂಡ]] {{col-break}} * [[ಅರಸನಾಳ]] * [[ಮದಿನಾಳ]] * [[ಆಲಕೊಪ್ಪರ]] {{col-break}} * [[ಅಗಸಬಾಳ]] * [[ಇಂಗಳಗೇರಿ]] * [[ಗುಡ್ನಾಳ]] {{col-break}} * [[ಮಡಿಕೆ ಶಿರೂರ]] * [[ಅಡವಿ ಹುಲಗಬಾಳ]] * [[ಮಲಕಾಪುರ]] {{col-break}} * [[ತಾರನಾಳ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನ ಜಿನುಗು ಕೆರೆಗಳು</big> [[ಜಲಪುರ]], [[ವನಹಳ್ಳಿ]], [[ಬಳಗಾನೂರ]], [[ಕೋಳೂರ]], [[ಮಲಗಾಲದಿನ್ನಿ]]. <big>ಸಿಂದಗಿ ತಾಲ್ಲೂಕಿನ ಕೆರೆಗಳು</big> {{col-begin}} {{col-break}} * [[ಕಡ್ಲೇವಾಡ]] * [[ದೇವೂರ]] {{col-break}} * [[ಹಾಳಯರನಾಳ]] * [[ಕುದರಗೊಂಡ]] {{col-break}} * [[ಹುಣಶ್ಯಾಳ]] * [[ಬೂದಿಹಾಳ]] {{col-break}} * [[ಅಸ್ಕಿ]] * [[ಯಕ್ಕಂಚಿ]] {{col-break}} * [[ಇಂಗಳಗಿ]] * [[ಪುರದಾಳ]] {{col-break}} * [[ಬೊಮ್ಮನಜೋಗಿ]] {{col-end}} <big>ಸಿಂದಗಿ ತಾಲ್ಲೂಕಿನ ಜಿನುಗು ಕೆರೆಗಳು</big> {{col-begin}} {{col-break}} * [[ದೇವರಹಿಪ್ಪರಗಿ]]-1 * [[ದೇವರಹಿಪ್ಪರಗಿ]]-2 {{col-break}} * [[ದೇವರಹಿಪ್ಪರಗಿ]]-3 * [[ಮುಳಸಾವಳಗಿ]] {{col-break}} * [[ಚಿಕ್ಕ ರೂಗಿ]] * [[ಪಡಗಾನೂರ]] -1 {{col-break}} * [[ಪಡಗಾನೂರ]] * ರಾಮತೀರ್ಥ {{col-break}} * [[ಗುಬ್ಬೆವಾಡ]] * [[ಸಾಸಬಾಳ]] {{col-break}} * [[ಮಣ್ಣೂರ]] {{col-end}} ==ಆಣೆಕಟ್ಟುಗಳು== <big>[[ಆಲಮಟ್ಟಿ ಆಣೆಕಟ್ಟು]] ([[ಲಾಲ ಬಹಾದ್ದೂರ ಶಾಸ್ತ್ರಿ ಸಾಗರ]])</big> [[ಆಲಮಟ್ಟಿ ಆಣೆಕಟ್ಟು]] ([[ಲಾಲ ಬಹಾದ್ದೂರ ಶಾಸ್ತ್ರಿ ಸಾಗರ]]) - ಈ ಆಣೆಕಟ್ಟನ್ನು ಕೃಷ್ಣ ನದಿಗೆ ಅಡ್ಡಲಾಗಿ [[ವಿಜಯಪುರ]] ಜಿಲ್ಲೆಯ [[ಬಸವನ ಬಾಗೇವಾಡಿ]] ತಾಲ್ಲೂಕಿನ [[ಆಲಮಟ್ಟಿ]] ಗ್ರಾಮದ ಬಳಿ ಕಟ್ಟಲಾಗಿದೆ. [[ಚಿತ್ರ:Alamatti dam.JPG|thumb|right|ಆಲಮಟ್ಟಿ ಆಣೆಕಟ್ಟು]] [[ಚಿತ್ರ:Almatti 1.2.jpg|thumb|right|ಆಲಮಟ್ಟಿ ಆಣೆಕಟ್ಟಿನ ಹೆಬ್ಬಾಗಿಲು]] [[ಆಲಮಟ್ಟಿ ಆಣೆಕಟ್ಟು]]ನ್ನು [[ವಿಜಯಪುರ]] ಜಿಲ್ಲೆಯ [[ಬಸವನ ಬಾಗೇವಾಡಿ]] ತಾಲ್ಲುಕಿನ [[ಆಲಮಟ್ಟಿ]] ಗ್ರಾಮದ ಸಮೀಪ ನಿರ್ಮಿಸಲಾಗಿದೆ. [[ಆಲಮಟ್ಟಿ]]ಯಿಂದ ೨ ಕಿ.ಮೀ. ಆಲಮಟ್ಟಿ ಆಣೆಕಟ್ಟು ಇದೆ. ಜಲಾಶಯದ ಗರಿಷ್ಠ ಮಟ್ಟ ಸಮುದ್ರ ಮಟ್ಟದಿಂದ 1705.3272&nbsp;ft ಅಡಿ. ಕೃಷ್ಣಾ ನದಿಗೆ ಕಟ್ಟಲಾಗಿದೆ. ಇದನ್ನು ೨೦೧೦ರಲ್ಲಿ ಭಾರತದ ಮಾಜಿ ರಾಷ್ಟ್ರಪತಿಗಳಾದ ಶ್ರೀ ಎ.ಪಿ.ಜೆ.ಅಬ್ದುಲ್ ಕಲಾಮ್ ರವರು ಉದ್ಘಾಟಿಸಿದರು. ಆಲಮಟ್ಟಿ ಆಣೆಕಟ್ಟನ್ನು [[ಲಾಲ ಬಹಾದ್ದೂರ ಶಾಸ್ತ್ರಿ ಸಾಗರ]] ಎಂದು ನಾಮಕರಣ ಮಾಡಲಾಗಿದೆ. ಶಾಸ್ತ್ರೀಯವರು ಆಣೆಕಟ್ಟಿನ ಅಡಿಗಲ್ಲು ಸಮಾರಂಭವನ್ನು ೧೯೬೪ರಲ್ಲಿ ಮಾಡಿದ್ದರು. ಅಣೆಕಟ್ಟೆಯ ಕೆಲಸ ಮುಗಿದ ವರ್ಷ ಜುಲೈ ೨೦೦೫. ಅಣೆಕಟ್ಟೆಯ ಎತ್ತರ - ೫೨.೨೫ ಮಿ., ಉದ್ದ - ೧೫೬೫.೧೫ ಮಿ. <big>[[ನಾರಾಯಣಪುರ ಜಲಾಶಯ]]([[ಬಸವ ಸಾಗರ]]) </big> [[ನಾರಾಯಣಪುರ ಜಲಾಶಯ]](ಬಸವ ಸಾಗರ) - ಈ ಆಣೆಕಟ್ಟನ್ನು ಕೃಷ್ಣ ನದಿಗೆ ಅಡ್ಡಲಾಗಿ [[ವಿಜಯಪುರ]] ಜಿಲ್ಲೆಯ [[ಮುದ್ದೇಬಿಹಾಳ]] ತಾಲ್ಲೂಕಿನ [[ಸಿದ್ದಾಪುರ]] ಗ್ರಾಮದ ಬಳಿ ಕಟ್ಟಲಾಗಿದೆ. [[ನಾರಾಯಣಪುರ ಜಲಾಶಯ]]([[ಬಸವ ಸಾಗರ]])ವು ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.<ref>{{cite web | url=http://www.kbjnl.com/Comp-OM-Narayanpur-dam | title=Narayanpur Dam | publisher=Krishna Bhagya Jal Nigam Ltd. | accessdate=21 June 2016 | archive-date=8 ಫೆಬ್ರವರಿ 2013 | archive-url=https://web.archive.org/web/20130208080725/http://www.kbjnl.com/Comp-OM-Narayanpur-dam | url-status=dead }}</ref> ರಾಜ್ಯದ ಮೂರನೇ ದೊಡ್ಡ ಆಣೆಕಟ್ಟು ಎಂದು ಪ್ರಸಿದ್ಧಿ ಪಡೆದಿದೆ. [[ವಿಜಯಪುರ]], [[ಕಲಬುರಗಿ]], [[ಯಾದಗಿರಿ]] ಹಾಗೂ [[ರಾಯಚೂರು]] ಜಿಲ್ಲೆಗಳ ನೀರಾವರಿ ಉದ್ದೇಶಗಳಿಗಾಗಿ ಈ ಅಣೆಕಟ್ಟು ನಿರ್ಮಿಸಲಾಗಿದೆ. ಇದರ ಜಲಾಶಯವನ್ನು ಬಸವ ಸಾಗರ ಜಲಾಶಯ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ==ಕಾಲುವೆಗಳು== ಕೃಷ್ಣಾ ನದಿಯ [[ಆಲಮಟ್ಟಿ ಆಣೆಕಟ್ಟು]] ಹಾಗೂ ನಾರಾಯಣಪುರ ಆಣೆಕಟ್ಟುಗಳಿಂದಾದ ಕಾಲುವೆಗಳು ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಸ್ವಲ್ಪ ಪ್ರಮಾಣದಲ್ಲಿ ನೀರುಣಿಸುತ್ತಿವೆ. * ನಾರಾಯಣಪುರ ಎಡದಂದೆ ಕಾಲುವೆ * ಮುಳವಾಡ ಏತ ನೀರಾವರಿ ಕಾಲುವೆ * ಆಲಮಟ್ಟಿ ಎಡದಂದೆ ಕಾಲುವೆ <big>ನೀರಾವರಿ ಯೋಜನೆಗಳು</big> {{col-begin}} {{col-break}} * ಜಂಬಗಿ ಏತ ನೀರಾವರಿ ಯೋಜನೆ, ಬಸವನ ಬಾಗೇವಾಡಿ, ವಿಜಯಪುರ. * ಬಳೂತಿ ಏತ ನೀರಾವರಿ ಯೋಜನೆ, ಬಸವನ ಬಾಗೇವಾಡಿ, ವಿಜಯಪುರ. * ಮಸೂತಿ ಏತ ನೀರಾವರಿ ಯೋಜನೆ, ಮುದ್ದೇಬಿಹಾಳ, ವಿಜಯಪುರ. * ಧೂಳಖೇಡ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ. * ಸಂಖ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ. * ಶಿರನಾಳ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ. * ಗುಬ್ಬೇವಾಡ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ. * ಉಮರಜ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ. {{col-break}} * ಬರಗುಡಿ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ. * ಅಗರಖೇಡ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ. * ಅಣಬಿ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ. * ತಾರಾಪುರ ಏತ ನೀರಾವರಿ ಯೋಜನೆ, ಸಿಂದಗಿ, ವಿಜಯಪುರ. * ಕಡ್ಲೇವಾಡ ಏತ ನೀರಾವರಿ ಯೋಜನೆ, ಸಿಂದಗಿ, ವಿಜಯಪುರ. * ದೇವಣಗಾಂವ ಏತ ನೀರಾವರಿ ಯೋಜನೆ, ಸಿಂದಗಿ, ವಿಜಯಪುರ. * ಬಗಲೂರ ಏತ ನೀರಾವರಿ ಯೋಜನೆ, ಸಿಂದಗಿ, ವಿಜಯಪುರ. {{col-end}} ==ಕೃಷಿ== [[ಚಿತ್ರ:Another view of Krishna Garden at Almatti dam.JPG|thumb|right|ಆಲಮಟ್ಟಿ ಉದ್ಯಾನವನದ ನೋಟ]] ಜಿಲ್ಲೆಯ ಪ್ರಮುಖ ಉದ್ಯೋಗವೇ ಕೃಷಿಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು 75% ಜನರು ಕೆಲಸ ಮಾಡುತ್ತಾರೆ. ಜಿಲ್ಲೆಯಲ್ಲಿ ಕೇವಲ 15% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ 85% ಭೂಮಿ ಮಳೆಯನ್ನೇ ಅವಲಂಭಿಸಿದೆ. {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" style = "text-align:center" | ಕ್ರ.ಸಂ. | width="200" style = "text-align:center" | ಪ್ರದೇಶದ ಹೆಸರು | width="100" style = "text-align:center" | ಲೆಕ್ಕಾಚಾರ | width="70" style = "text-align:center" | ಘಟಕ |- valign="bottom" style = "text-align:center" | Height="12.75" |1 | ಒಟ್ಟು ಪ್ರದೇಶ | 10,53,471 | ಹೆಕ್ಟೆರ್ |- valign="bottom" style = "text-align:center" | Height="12.75" | 2 | ಕೃಷಿಯೊಗ್ಯ ಭೂಮಿ | 7,87,593 | ಹೆಕ್ಟೆರ್ |- valign="bottom" style = "text-align:center" | Height="12.75" | 3 | ಕಾಡು ಪ್ರದೇಶ | 1,977 | ಹೆಕ್ಟೆರ್ |- valign="bottom" style = "text-align:center" | Height="12.75" | 4 | ಕೃಷಿಯೊಗ್ಯವಲ್ಲದ ಭೂಮಿ | 16,383 | ಹೆಕ್ಟೆರ್ |- valign="bottom" style = "text-align:center" | Height="12.75" | 5 | ಕೃಷಿಗೆ ಲಭ್ಯವಿಲ್ಲದ ಭೂಮಿ | 64,906 | ಹೆಕ್ಟೆರ್ |- valign="bottom" style = "text-align:center" | Height="12.75" | 6 | ಪಾಳು ಭೂಮಿ | 2,52,952 | ಹೆಕ್ಟೆರ್ |} ;ತೋಟಗಾರಿಕೆ: ತೋಟಗಾರಿಕೆ ಆಧಾರಿತ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ,ಉಳ್ಳಾಗಡ್ಡಿ, ಅರಿಷಿಣ, ಬಾಳೆ, ಇತ್ಯಾದಿ ಬೆಳೆಯುತ್ತಾರೆ. ;ಕೃಷಿ ಮಾರುಕಟ್ಟೆಗಳು: ವಿಜಯಪುರ ಜಿಲ್ಲೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಕೃಷಿ ಉತ್ಪನ್ನ ಮಾರುಕಟ್ಟೆಗಳಿವೆ. {{col-begin}} {{col-break}} <big>ವಿಜಯಪುರ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು</big> * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ವಿಜಯಪುರ * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ತಿಕೋಟಾ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಬಬಲೇಶ್ವರ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ತಿಡಗುಂದಿ]] {{col-break}} <big>ಸಿಂದಗಿ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು</big> * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಸಿಂದಗಿ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ದೇವರ ಹಿಪ್ಪರಗಿ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಮೊರಟಗಿ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಆಲಮೇಲ]] {{col-end}} {{col-begin}} {{col-break}} <big>ಬಾಗೇವಾಡಿ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು</big> * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಬಸವನ ಬಾಗೇವಾಡಿ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಗೊಳಸಂಗಿ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಹೂವಿನ ಹಿಪ್ಪರಗಿ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ನಿಡಗುಂದಿ]] {{col-break}} <big>ಮುದ್ದೇಬಿಹಾಳ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು</big> * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಮುದ್ದೇಬಿಹಾಳ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ತಾಳಿಕೋಟ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ನಾಲತವಾಡ]] {{col-end}} <big>ಇಂಡಿ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು</big> * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಇಂಡಿ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಚಡಚಣ]] ;ರೈತ ಸಂಪರ್ಕ ಕೇಂದ್ರಗಳು: [[ಚಿತ್ರ:Wind power inchageri bijapur.JPG|thumb|ಪವನ ವಿದ್ಯುತ್ ಘಟಕ, ಇಂಚಗೇರಿ-ಸಾವಳಸಂಗ]] ವಿಜಾಪುರ ಜಿಲ್ಲೆಯಲ್ಲಿ ಸುಮಾರು 15ಕ್ಕೂ ಹೆಚ್ಚು ರೈತ ಸಂಪರ್ಕ ಕೇಂದ್ರಗಳಿವೆ. * <big>ವಿಜಯಪುರ</big> - ಮಮದಾಪುರ, ಬಬಲೇಶ್ವರ, ತಿಕೋಟಾ, ನಾಗಠಾಣ. * <big>ಮುದ್ದೇಬಿಹಾಳ</big> - ತಾಳಿಕೋಟ, ನಾಲತವಾಡ, ಢವಳಗಿ. * <big>ಸಿಂದಗಿ</big> - ಆಲಮೇಲ, ದೇವರಹಿಪ್ಪರಗಿ. * <big>ಬಸವನ ಬಾಗೇವಾಡಿ</big> - ಕೊಲ್ಹಾರ, ಹೂವಿನ ಹಿಪ್ಪರಗಿ. * <big>ಇಂಡಿ</big> - ಬಳ್ಳೊಳ್ಳಿ, ಚಡಚಣ. ;ಬೀಜ ಉತ್ಪಾದಕ ಕಂಪನಿಗಳು: * ಮೆ. ಗ್ರೇನ್ ಗೋಲ್ಡ್ ಅಗ್ರಿ ಟೆಕ್ನಾಲಜಿ ಪ್ರೈ.ಲಿ., ವಿಜಯಪುರ. * ಮಿತ್ರ ಅಗ್ರೊ ಕಾರ್ಪೊರೇಶನ್, ವಿಜಯಪುರ. ;ಆಹಾರ ಸಂಸ್ಕರಣೆ ಘಟಕಗಳು: [[ಚಿತ್ರ:Rock hill garden.JPG|thumb|ಆಲಮಟ್ಟಿ ರಾಕ್ ಉದ್ಯಾನ ವನ]] * ಶ್ರೀ ಬಸವೇಶ್ವರ ಅಗ್ರೋ ಆಹಾರ ಸಂಸ್ಕರಣೆ ಘಟಕ, ವಿಜಯಪುರ ;ಮದ್ಯ ಘಟಕಗಳು: * ನಿಸರ್ಗ ಮದ್ಯ ಘಟಕ, ವಿಜಯಪುರ * ರಿಕೊ ಮದ್ಯ ಘಟಕ, [[ಕನ್ನಾಳ]], ತಾ||ಜಿ|| ವಿಜಯಪುರ * ಹಂಪಿ ಹೆರಿಟೆಜ್ ಮದ್ಯ ಘಟಕ, [[ಭೂತನಾಳ]], ತಾ||ಜಿ|| ವಿಜಯಪುರ ;ಅರಣ್ಯ: [[ಚಿತ್ರ:Alamatti dam.JPG|thumb|ಆಲಮಟ್ಟಿ ಆಣೆಕಟ್ಟು]] <big>ಅರಣ್ಯ ಇಲಾಖೆಯ ಖಾಸಗಿ ನರ್ಸರಿಗಳು</big> * ಮಾದರಿ ನರ್ಸರಿ, ಕೃಷಿ ವಿಶ್ವವಿದ್ಯಾಲಯ, ತಾ||ಜಿ|| ವಿಜಯಪುರ * ಜಿ. ಆರ್. ನರ್ಸರಿ ಮತ್ತು ಫಾರ್ಮಸ್, ಜುಮನಾಳ, ತಾ||ಜಿ|| ವಿಜಯಪುರ * ಭಾವಿಕಟ್ಟಿ ನರ್ಸರಿ, ಮಹಲ ಭಾಗಯತ, ತಾ||ಜಿ|| ವಿಜಯಪುರ * ಶ್ರೀ ಬಸವೇಶ್ವರ ನರ್ಸರಿ, ತಿಗಣಿ ಬಿದರಿ, ತಾ||ಜಿ|| ವಿಜಯಪುರ * ಗೀರ್ ನರ್ಸರಿ, ಹೀರೂರ, ತಾ||ಮುದ್ದೇಬಿಹಾಳ, ಜಿ|| ವಿಜಯಪುರ <big>ಅರಣ್ಯ ಇಲಾಖೆಯ ನರ್ಸರಿಗಳು</big> * ಭೂತನಾಳ ನರ್ಸರಿ, ಭೂತನಾಳ, ತಾ||ಜಿ|| ವಿಜಯಪುರ * ಮದರಿ ನರ್ಸರಿ, ಮದರಿ, ತಾ|| ಮುದ್ದೇಬಿಹಾಳ, ವಿಜಯಪುರ * ಸಂಕನಾಳ ನರ್ಸರಿ, ಸಂಕನಾಳ, ತಾ|| ಬಸವನ ಬಾಗೇವಡಿ, ಜಿ|| ವಿಜಯಪುರ <big>ವಿಜಯಪುರ ಜಿಲ್ಲೆಯ ಸಂರಕ್ಷಿತ ಅರಣ್ಯ ಪ್ರದೇಶಗಳು</big> [[ಅಡವಿ ಸೋಮನಾಳ]], [[ಆಲಕೊಪ್ಪರ]], [[ಅಂಜುಟಗಿ]], [[ಬಬಲಾದ]], [[ಬಾಬಾನಗರ]], [[ಬಬಲೇಶ್ವರ]], [[ಬಸ್ತಿಹಾಳ]], [[ಭೂತನಾಳ]], [[ಬೆಕಿನಾಳ]], [[ಬೂದಿಹಾಳ]], [[ಚಿಕ್ಕಬೇವನೂರ]], [[ದೇವರನಿಂಬರಗಿ]], [[ಧುಮಕನಾಳ]], [[ಗುಂದವಾನ]], [[ಹಡಗಲಿ]], [[ಹಡಲಸಂಗ]], [[ಹಡಗಿನಾಳ]], [[ಹಳಗುಣಕಿ]], [[ಹಂದಿಗನೂರ]], [[ಹರನಾಳ]], [[ದೇವರ ಹುಲಗಬಾಳ]], [[ಇಂಚಗೇರಿ]], [[ಇಂಗಳೇಶ್ವರ]], [[ಇಟ್ಟಂಗಿಹಾಳ]], [[ಜಕ್ಕೇರಾಳ]], [[ಜಾಲವಾದ]], [[ಜಂಬಲದಿನ್ನಿ]], [[ಜೇವೂರ]], [[ಕಂಬಾಗಿ]], [[ಕಣಕಾಲ]], [[ಕನ್ನಾಳ]], [[ಕವಡಿಮಟ್ಟಿ]],[[ಕೇಸಾಪುರ]], [[ಕ್ಯಾತನಡೋಣಿ]], [[ಮಧಬಾವಿ]], [[ಮಣ್ಣೂರ]], [[ಮುಳವಾಡ]], [[ಮುತ್ತಗಿ]], [[ಮುತ್ತಲದಿನ್ನಿ]], [[ನಾಗರಬೆಟ್ಟ]], [[ನಿಡೋಣಿ]], [[ಸಂಗಾಪುರ(ಎಸ್.ಹೆಚ್)]], [[ಸಂಕನಾಳ]], [[ಸಾವಳಸಂಗ]], [[ಶಿವಾಪುರ]], [[ತಡವಲಗಾ]], [[ಉಪ್ಪಲದಿಣ್ಣಿ]], [[ವರ್ಕನಹಳ್ಳಿ]]. <big>ಸಸ್ಯಾಗಾರದ ಹೆಸರ</big> * ಬಸವವನ ಸಸ್ಯಾಗಾರ, ವಿಜಯಪುರ * ಸಸ್ಯಾಗಾರ, ವಿಜಯಪುರ * ವಿಜಯಪುರ ಕ್ಷೇತ್ರ, ವಿಜಯಪುರ * ಇಂಡಿ ಸಸ್ಯಾಗಾರ, ಇಂಡಿ * ದೇವರ ಹಿಪ್ಪರಗಿ ಸಸ್ಯಾಗಾರ, ದೇವರ ಹಿಪ್ಪರಗಿ * ಆಲಮೇಲ ಸಸ್ಯಾಗಾರ, ಆಲಮೇಲ * ಆಲಮಟ್ಟಿ ಸಸ್ಯಾಗಾರ, ಆಲಮಟ್ಟಿ ;ಶೀತಲಿಕರಣ ಘಟಕಗಳು: {{col-begin}} {{col-break}} * ದ್ರಾಕ್ಷಿ ಬೆಳೆಗಾರರ ಸಹಕಾರ ಸಂಘ, ವಿಜಯಪುರ * ಕರ್ನಾಟಕ ಶೀತಲಿಕರಣ ಘಟಕ, ವಿಜಯಪುರ * ಕಿಸಾನ ಶೀತಲಿಕರಣ ಘಟಕ, ವಿಜಯಪುರ * ರುಣವಾಲ ಅಗ್ರಿ ಟೆಕ್ ಶೀತಲಿಕರಣ ಘಟಕ, [[ತೊರವಿ]], ವಿಜಯಪುರ {{col-break}} * ಸಾಗರ ಅಗ್ರಿ ಟೆಕ್ ಶೀತಲಿಕರಣ ಘಟಕ, ವಿಜಯಪುರ * ಶ್ರೀ ಬಸವೇಶ್ವರ ಅಗ್ರೋ ಆಹಾರ ಶೀತಲಿಕರಣ ಘಟಕ, ವಿಜಯಪುರ * ಕೊಹಿನೂರ ಶೀತಲಿಕರಣ ಘಟಕ, ವಿಜಯಪುರ * ಕರ್ನಾಟಕ ಹೌಸಿಂಗ್ ಬೋರ್ಡ್ ಶೀತಲಿಕರಣ ಘಟಕ, ವಿಜಯಪುರ {{col-end}} * ಕರ್ನಾಟಕ ರಾಜ್ಯ ಕೃಷಿ ಉತ್ಪಾದಕ ಪ್ರಕ್ರಿಯ ಮತ್ತು ರಫ್ತು ನಿಗಮ ಶೀತಲಿಕರಣ ಘಟಕ, ವಿಜಯಪುರ ;ಹಾಲು ಉತ್ಪಾದಕ ಘಟಕಗಳು: ಕೆ.ಎಮ್.ಎಫ್.(ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ)ನ ಸಹಾಯದೊಂದಿಗೆ ವಿಜಯಪುರ ನಗರದ ಹೊರವಲಯದ [[ಭೂತನಾಳ]] ಗ್ರಾಮದಲ್ಲಿ ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವನ್ನು ಸ್ಥಾಪಿಸಲಾಗಿದೆ. [[ವಿಜಯಪುರ]] ಮತ್ತು [[ಬಾಗಲಕೋಟ]] ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, [[ಭೂತನಾಳ]], ವಿಜಯಪುರ. ಇದನ್ನು ವಿಜಯಪುರ ಡೈರಿಯಂತಲು ಕರೆಯುತ್ತಾರೆ. ಡೈರಿಯು ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಡೈರಿ ಸಹಕಾರಿ ಸಂಘಗಳನ್ನು ಹೊಂದಿದೆ. <big>ಹಾಲು ಉತ್ಪಾದಕ ಸಹಕಾರಿ ಸಂಘಗಳು</big> <table "text-align: left;" border="1" cellpadding="0" cellspacing="0"> <tr> <th>ತಾಲ್ಲೂಕು</th> <th>ಹಾಲು ಉತ್ಪಾದಕ ಸಹಕಾರಿ ಸಂಘಗಳ ಸಂಖ್ಯೆ</th> </tr> <tr> <td>&nbsp;[[ಇಂಡಿ]]</td> <td >&nbsp;41</td> </tr> <tr> <td >&nbsp;[[ಮುದ್ದೇಬಿಹಾಳ]] </td> <td >&nbsp;6</td> </tr> <tr> <td >&nbsp;ವಿಜಯಪುರ</td> <td >&nbsp;37</td> </tr> <tr> <td >&nbsp;[[ಸಿಂದಗಿ]]</td> <td >&nbsp;14</td> </tr> <tr> <td >&nbsp;[[ಬಸವನ ಬಾಗೇವಾಡಿ]] </td> <td >&nbsp;22</td> </tr> <td >&nbsp;<big>ಒಟ್ಟು</big></td> <td >&nbsp;<big>120</big></td> </tr> </table> <big>ಬಸವನ ಬಾಗೇವಾಡಿ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು</big> {{col-begin}} {{col-break}} * [[ಅರಳದಿನ್ನಿ]] * [[ಬಸವನ ಬಾಗೇವಾಡಿ]] * [[ಗೊಳಸಂಗಿ]] {{col-break}} * [[ಹಣಮಾಪುರ]] * [[ಹೆಬ್ಬಾಳ]] * [[ಹುಣಶ್ಯಾಳ ಪಿ.ಬಿ.]] {{col-break}} * [[ಹೂವಿನ ಹಿಪ್ಪರಗಿ]] * [[ಕಲಗುರ್ಕಿ]] * [[ಕಣಕಾಲ]] {{col-break}} * [[ಕನ್ನಾಳ]] * [[ಕವಲಗಿ]] * [[ಕೊಲ್ಹಾರ]] {{col-break}} * [[ಮನಗೂಳಿ]] * [[ಮಸೂತಿ]] * [[ಮುಳವಾಡ]] {{col-break}} * [[ಮುತ್ತಗಿ]] * [[ನಿಡಗುಂದಿ]] * [[ನಾಗರದಿಣ್ಣಿ]] {{col-break}} * [[ನಂದಿಹಾಳ]] * [[ಸಾಸಲಗಿ]] * [[ಉಕ್ಕಲಿ]] {{col-break}} * [[ಯರನಾಳ]] {{col-end}} <big>ವಿಜಯಪುರ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು</big> {{col-begin}} {{col-break}} * [[ಅಡವಿ ಸಂಗಾಪುರ]] * [[ಅರಕೇರಿ]] * [[ಅರ್ಜುಣಗಿ]] * [[ಬಬಲೇಶ್ವರ]] {{col-break}} * [[ಬಾಬಾನಗರ]] * [[ಬಿಜ್ಜರಗಿ]] * [[ಬೆಳ್ಳುಬ್ಬಿ]] * [[ಚಿಕ್ಕಗಲಗಲಿ]] {{col-break}} * [[ಧನರ್ಗಿ]] * [[ದೇವರಗೆಣ್ಣೂರ]] * [[ಘೋಣಸಗಿ]] * [[ಹಲಗಣಿ]] {{col-break}} * [[ಹಂಗರಗಿ]] * [[ಹೆಬ್ಬಾಳಟ್ಟಿ]] * [[ಹೊಸೂರ]] * [[ಜೈನಾಪುರ]] {{col-break}} * [[ಜಂಬಗಿ ಹೆಚ್]] * [[ಜುಮನಾಳ]] * [[ಕನಮಡಿ]] * [[ಕನ್ನೂರ]] {{col-break}} * [[ಕಾತ್ರಾಳ]] * [[ಕಾರಜೋಳ]] * [[ಕಾಖಂಡಕಿ]] * [[ಕುಮಠೆ]] {{col-break}} * [[ಲೋಹಗಾಂವ]] * [[ಲಿಂಗದಳ್ಳಿ]] * [[ಮಖಣಾಪುರ]] * [[ನಾಗರಾಳ]] {{col-break}} * [[ನಾಗಠಾಣ]] * [[ನಿಡೋಣಿ]] * [[ಸೋಮದೇವರಹಟ್ಟಿ]] * [[ಶಿರಬೂರ]] {{col-break}} * [[ಸಿದ್ದಾಪುರ ಕೆ]] * [[ಟಕ್ಕಳಕಿ]] * [[ತೊರವಿ]] * [[ಯಕ್ಕುಂಡಿ]] {{col-break}} * [[ಯತ್ನಾಳ]] {{col-end}} <big>ಇಂಡಿ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು</big> {{col-begin}} {{col-break}} * [[ಅಂಜುಟಗಿ]] * [[ಅಥರ್ಗಾ]] * [[ಆಲೂರ]] * [[ಅಣಚಿ]] {{col-break}} * [[ಬರಡೋಲ]] * [[ಭತಗುಣಕಿ]] * [[ಕಪನಿಂಬರಗಿ]] * [[ಹಲಸಂಗಿ]] {{col-break}} * [[ಹಿಂಗಣಿ]] * [[ಹಂಜಗಿ]] * [[ಹತ್ತಳ್ಳಿ]] * [[ಹೊಳಿಸಂಖ]] {{col-break}} * [[ಹೊರ್ತಿ]] * [[ಇಂಚಗೇರಿ]] * [[ಜಿಗಜೇವಣಿ]] * [[ಕಾತ್ರಾಳ]] {{col-break}} * [[ಕೆರೂರ]] * [[ಮರಗೂರ]] * [[ರೇವತಗಾಂವ]] * [[ಸಾಲೋಟಗಿ]] {{col-break}} * [[ಸಾತಲಗಾಂವ]] * [[ಸಾವಳಸಂಗ]] * [[ಉಮರಜ]] * [[ಉಮರಾಣಿ]] {{col-break}} * [[ಪಡನೂರ]] * [[ನಿಂಬಾಳ ಕೆ.ಡಿ.]] * [[ಕೊಳುರಗಿ]] * [[ಗೋವಿಂದಪುರ]] {{col-break}} * [[ಗೋಟ್ಯಾಳ]] * [[ಧೂಳಖೇಡ]] * [[ದೇಗಿನಾಳ]] * [[ಚನೇಗಾಂವ]] {{col-break}} * [[ಬಳ್ಳೊಳ್ಳಿ]] * [[ಬಬಲೇಶ್ವರ]] * [[ಅಣಚಿ]] * [[ಅಹಿರಸಂಗ]] {{col-break}} * [[ಅಗರಖೇಡ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು</big> {{col-begin}} {{col-break}} * [[ಹಂಡರಗಲ್ಲ]] {{col-break}} * [[ಹುಲ್ಲೂರ]] {{col-break}} * [[ಕಂದಗನೂರ]] {{col-break}} * [[ನಾಗರಾಳ]] {{col-break}} * [[ರೊಡಗಿ]] {{col-break}} * [[ಯರಝರಿ]] {{col-end}} <big>ಸಿಂದಗಿ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು</big> {{col-begin}} {{col-break}} * [[ಆಲಮೇಲ]] * [[ಪಡಗಾನೂರ]] {{col-break}} * [[ಯಂಕ್ಕಂಚಿ]] * [[ತಾರಾಪುರ]] {{col-break}} * [[ಮೊರಟಗಿ]] * [[ಮಂಗಳೂರ]] {{col-break}} * [[ಮಲಘಾಣ]] * [[ಖಾನಾಪುರ]] {{col-break}} * [[ದೇವನಗಾಂವ]] * [[ಚಿಕ್ಕಸಿಂದಗಿ]] {{col-break}} * [[ಬೂದಿಹಾಳ]] * [[ಬ್ಯಾಕೋಡ]] {{col-break}} * [[ಆಹೇರಿ]] * [[ಕೊರಳ್ಳಿ]] {{col-end}} ;ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತದ ಶಾಖಾ ಕಚೇರಿಯು ಕೃಷಿ ಮಾರುಕಟ್ಟೆ ವಿಜಯಪುರದಲ್ಲಿದೆ. ;ಬೆಳೆಗಳು: <big>ಆಹಾರ ಬೆಳೆಗಳು</big> ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ, ಅಕ್ಕಿ, ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ <big>ವಾಣಿಜ್ಯ ಬೆಳೆಗಳು</big> ದ್ರಾಕ್ಷಿ, ದಾಳಿಂಬೆ, ಚಿಕ್ಕು, ನಿಂಬೆ,ಮಾವು, ಬಾಳೆ,ಬಾರಿಹಣ್ಣು, ಕಬ್ಬು, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ. <big>ತರಕಾರಿ ಬೆಳೆಗಳು</big> ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ. ;ಸಸ್ಯಗಳು: ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ. ;ಪ್ರಾಣಿಗಳು: ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ. ;ವಿದ್ಯುತ್ ಪರಿವರ್ತನಾ ಕೇಂದ್ರಗಳು: ವಿಜಯಪುರ ಜಿಲ್ಲೆಯ ವಿದ್ಯುತ್ ಕೇಂದ್ರಗಳು [[ಹುಬ್ಬಳ್ಳಿ]] ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ)ಯ ವಾಪ್ತಿಯಲ್ಲಿ ಬರುತ್ತವೆ. * ಆಲಮಟ್ಟಿ ಜಲ ವಿದ್ಯುತ್ ಸ್ಥಾವರ, ಆಲಮಟ್ಟಿ, ತಾ|| ಬಸವನ ಬಾಗೇವಾಡಿ, ಜಿ|| ವಿಜಯಪುರ * ಕೂಡಗಿ ಉಷ್ಣ ವಿದ್ಯುತ್ ಸ್ಥಾವರ, ಕೂಡಗಿ, ತಾ|| ಬಸವನ ಬಾಗೇವಾಡಿ, ಜಿ|| ವಿಜಯಪುರ ಇದು ಭಾರತ ಸರಕಾರದ ಉಷ್ಣ ವಿದ್ಯುತ್ ಯೋಜನೆಯಾಗಿದ್ದು ಎನ್.ಟಿ.ಪಿ.ಸಿ.ಯು 20,000 ಕೋಟಿ ರೂಪಾಯಿಯ ಬಂಡವಾಳ ಹೊಡಿದೆ. 4,000 ಮೆಗಾ ವ್ಯಾಟ್ ಸಾಮರ್ಥ್ಯ ಹೊಂದಿದೆ. {{col-begin}} {{col-break}} <big>ವಿಜಯಪುರ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು</big> * 220 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ವಿಜಯಪುರ * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ತಿಕೋಟಾ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಮಮದಾಪುರ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಶಿರಬೂರ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಕೆಂಗಲಗುತ್ತಿ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಕೆ.ಐ.ಎ.ಡಿ.ಬಿ., ವಿಜಯಪುರ * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ವಿಜಯಪುರ ನಗರ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಭೂತನಾಳ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಬಬಲೇಶ್ವರ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ತಿಡಗುಂದಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಹೊನ್ನುಟಗಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ದೇವರ ಗೆಣ್ಣೂರ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಬಬಲೇಶ್ವರ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಬಿಜ್ಜರಗಿ]] {{col-break}} <big>ಇಂಡಿ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು</big> * 220 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಇಂಡಿ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಇಂಡಿ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಝಳಕಿ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಲಚ್ಯಾಣ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಹಿರೇಬೇವನೂರ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಚಡಚಣ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಅಥರ್ಗಾ]] * 33ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಹೊರ್ತಿ]] * 33ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಹಲಸಂಗಿ]] * 33ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಧೂಳಖೇಡ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ತಡವಲಗಾ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ,[[ತಾಂಬಾ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ನಿವರಗಿ]] {{col-end}} {{col-begin}} {{col-break}} <big>ಸಿಂದಗಿ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು</big> * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಸಿಂದಗಿ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಆಲಮೇಲ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ದೇವರ ಹಿಪ್ಪರಗಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಕಲಕೇರಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಕೊರವಾರ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಮೊರಟಗಿ]] * 33ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಕಡ್ಲೇವಾಡ]] * 33ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಗೊಲಗೇರಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಆಲಮೇಲ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ದೇವರ ಹಿಪ್ಪರಗಿ]] {{col-break}} <big>ಬಸವನ ಬಾಗೇವಾಡಿ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು</big> * 220 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಬಸವನ ಬಾಗೇವಾಡಿ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಬಸವನ ಬಾಗೇವಾಡಿ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಮಟ್ಟಿಹಾಳ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಮುಕಾರ್ತಿಹಾಳ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಮುತ್ತಗಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಹೂವಿನ ಹಿಪ್ಪರಗಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಮನಗೂಳಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ನಿಡಗುಂದಿ]] {{col-end}} {{col-begin}} {{col-break}} <big>ಮುದ್ದೇಬಿಹಾಳ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು</big> * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಮುದ್ದೇಬಿಹಾಳ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ತಂಗಡಗಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಢವಳಗಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ನಾಲತವಾಡ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ತಾಳಿಕೋಟಿ]] {{col-break}} <big>ಪವನ ವಿದ್ಯುತ್ ಘಟಕಗಳು</big> * ಫಾರ್ಚೂನ್ ಪವನ ವಿದ್ಯುತ್ ಘಟಕ, ಇಂಗಳೇಶ್ವರ, ಬಸವನ ಬಾಗೇವಾಡಿ, ವಿಜಯಪುರ * ಏಟ್ರಿಯಾ ಪವನ ವಿದ್ಯುತ್ ಘಟಕ, ಮಸಬಿನಾಳ, ಬಸವನ ಬಾಗೇವಾಡಿ, ವಿಜಯಪುರ * ಜಿ.ಎಂ.ನವರ್ ಪವನ ವಿದ್ಯುತ್ ಘಟಕ, ಇಂಚಗೇರಿ, ಇಂಡಿ, ವಿಜಯಪುರ * ಗಮ್ಮೆಸಾ ಪವನ ವಿದ್ಯುತ್ ಘಟಕ, ಕನ್ನೂರ, ವಿಜಯಪುರ * ಸುಜಲಾನ್ ಪವನ ವಿದ್ಯುತ್ ಘಟಕ, ಬಸರಕೋಡ, ಮುದ್ದೇಬಿಹಾಳ, ವಿಜಯಪುರ * ವೆಲಸ್ಪೂನ್ ಪವನ ವಿದ್ಯುತ್ ಘಟಕ, ಮನಗೂಳಿ, ವಿಜಯಪುರ {{col-end}} ==ಪಾಸ್ ಪೋರ್ಟ್ ಕೇಂದ್ರ== *ಅಂಚೆ ಕಚೇರಿ ಪಾಸ್ ಪೋರ್ಟ್ ಸೇವಾ ಕೇಂದ್ರ, ವಿಜಯಪುರ ;ಕರ್ನಾಟಕದಲ್ಲಿರುವ ಪ್ರಮುಖ ಪಾಸ್ ಪೋರ್ಟ್ ಸೇವಾ ಕೇಂದ್ರಗಳು * [[ಹುಬ್ಬಳ್ಳಿ]] * [[ಮಂಗಳೂರು]] * [[ಬೆಂಗಳೂರು]] * [[ಕಲಬುರಗಿ]] ==ನ್ಯಾಯಾಲಯಗಳು== [[ಚಿತ್ರ:Police station bijapur.JPG|thumb|ಪೋಲಿಸ್ ಠಾಣೆ, ಎ.ಪಿ.ಎಮ್.ಸಿ., ವಿಜಯಪುರ]] ವಿಜಯಪುರ ಜಿಲ್ಲಾ ಹಾಗೂ ಸೇಶನ್ಸ್ ನ್ಯಾಯಾಲಯವು 1904ರಲ್ಲಿ ಸ್ಥಾಪನೆಯಾಯಿತು. * ವಿಜಯಪುರ ಜಿಲ್ಲಾ ನ್ಯಾಯಾಲಯ, ವಿಜಯಪುರ * ಟಿ.ಎಫ್.ಸಿ. ನ್ಯಾಯಾಲಯ, ವಿಜಯಪುರ * ಕಾರ್ಮಿಕರ ನ್ಯಾಯಾಲಯ, ವಿಜಯಪುರ * ಕುಟುಂಬ ನ್ಯಾಯಾಲಯ, ವಿಜಯಪುರ * ಜೆ.ಎಮ್.ಎಫ್.ಸಿ. ನ್ಯಾಯಾಲಯ, ವಿಜಯಪುರ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ನ್ಯಾಯಾಲಯವಿದೆ. * ತಾಲೂಕು ಸಿವಿಲ್ ನ್ಯಾಯಾಲಯ, [[ಇಂಡಿ]] * ತಾಲೂಕು ಸಿವಿಲ್ ನ್ಯಾಯಾಲಯ, [[ಬಸವನ ಬಾಗೇವಾಡಿ]] * ತಾಲೂಕು ಸಿವಿಲ್ ನ್ಯಾಯಾಲಯ, [[ಸಿಂದಗಿ]] * ತಾಲೂಕು ಸಿವಿಲ್ ನ್ಯಾಯಾಲಯ, [[ಮುದ್ದೇಬಿಹಾಳ]] == ಪೋಲಿಸ್(ಆರಕ್ಷಕ) ಠಾಣೆಗಳು== ವಿಜಯಪುರ ನಗರದಲ್ಲಿರುವ ಎಸ್.ಪಿ. ಆಫೀಸ್ ಕೇಂದ್ರ ಕಚೇರಿಯೊಂದಿಗೆ ಜಿಲ್ಲೆಯ ಎಲ್ಲ ಪೋಲಿಸ್ ಠಾಣೆಗಳು ಕಾರ್ಯನಿರ್ವಹಿಸುತ್ತವೆ. {{col-begin}} {{col-break}} <big>ವಿಜಯಪುರ ನಗರದಲ್ಲಿರುವ ಪೋಲಿಸ್ ಠಾಣೆಗಳು</big> * ಪೋಲಿಸ್ ಠಾಣೆ, ಆದರ್ಶ ನಗರ, ವಿಜಯಪುರ * ಪೋಲಿಸ್ ಠಾಣೆ, ಎ.ಪಿ.ಎಮ್.ಸಿ., ವಿಜಯಪುರ * ಪೋಲಿಸ್ ಠಾಣೆ, ಟ್ರಾಫಿಕ್, ವಿಜಯಪುರ * ಪೋಲಿಸ್ ಠಾಣೆ, ಗಾಂಧಿ ಚೌಕ, ವಿಜಯಪುರ * ಪೋಲಿಸ್ ಠಾಣೆ, ಗೋಲ್ ಗುಂಬಜ್, ವಿಜಯಪುರ * ಪೋಲಿಸ್ ಠಾಣೆ, ಜಲನಗರ, ವಿಜಯಪುರ * ಪೋಲಿಸ್ ಠಾಣೆ, ಗ್ರಾಮೀಣ, ವಿಜಯಪುರ # ಹೊರ ಪೋಲಿಸ್ ಠಾಣೆ, [[ತಿಡಗುಂದಿ]] {{col-break}} <big>ಸಿಂದಗಿ ತಾಲ್ಲೂಕಿನ ಪೋಲಿಸ್ ಠಾಣೆಗಳು</big> * ಪೋಲಿಸ್ ಠಾಣೆ, [[ಸಿಂದಗಿ]] # ಹೊರ ಪೋಲಿಸ್ ಠಾಣೆ, [[ಮೊರಟಗಿ]] * ಪೋಲಿಸ್ ಠಾಣೆ, [[ಆಲಮೇಲ]] * ಪೋಲಿಸ್ ಠಾಣೆ, [[ದೇವರ ಹಿಪ್ಪರಗಿ]] # ಹೊರ ಪೋಲಿಸ್ ಠಾಣೆ, [[ಕೊರವಾರ]] * ಪೋಲಿಸ್ ಠಾಣೆ, [[ಕಲಕೇರಿ]] {{col-end}} {{col-begin}} {{col-break}} <big>ಬಸವನ ಬಾಗೇವಾಡಿ ತಾಲ್ಲೂಕಿನ ಪೋಲಿಸ್ ಠಾಣೆಗಳು</big> * ಪೋಲಿಸ್ ಠಾಣೆ, [[ಬಸವನ ಬಾಗೇವಾಡಿ]] # ಹೊರ ಪೋಲಿಸ್ ಠಾಣೆ, [[ಯಾಳವಾರ]] * ಪೋಲಿಸ್ ಠಾಣೆ, [[ಆಲಮಟ್ಟಿ]] * ಪೋಲಿಸ್ ಠಾಣೆ, [[ಕೊಲ್ಹಾರ]] * ಪೋಲಿಸ್ ಠಾಣೆ, [[ಮನಗೂಳಿ]] * ಪೋಲಿಸ್ ಠಾಣೆ, [[ನಿಡಗುಂದಿ]] * ಪೋಲಿಸ್ ಠಾಣೆ, [[ಕೂಡಗಿ]] {{col-break}} <big>ವಿಜಯಪುರ ತಾಲ್ಲೂಕಿನ ಪೋಲಿಸ್ ಠಾಣೆಗಳು</big> * ಪೋಲಿಸ್ ಠಾಣೆ, [[ಬಬಲೇಶ್ವರ]] # ಹೊರ ಪೋಲಿಸ್ ಠಾಣೆ, [[ಗುಣದಾಳ]] # ಹೊರ ಪೋಲಿಸ್ ಠಾಣೆ, [[ಮಮದಾಪುರ]] * ಪೋಲಿಸ್ ಠಾಣೆ, [[ತಿಕೋಟಾ]] # ಹೊರ ಪೋಲಿಸ್ ಠಾಣೆ, [[ಕನಮಡಿ]] {{col-end}} {{col-begin}} {{col-break}} <big>ಇಂಡಿ ತಾಲ್ಲೂಕಿನ ಪೋಲಿಸ್ ಠಾಣೆಗಳು</big> * ಪೋಲಿಸ್ ಠಾಣೆ, [[ಇಂಡಿ]] * ಗ್ರಾಮೀಣ ಪೋಲಿಸ್ ಠಾಣೆ, [[ಇಂಡಿ]] # ಹೊರ ಪೋಲಿಸ್ ಠಾಣೆ, [[ಅಗರಖೇಡ]] * ಪೋಲಿಸ್ ಠಾಣೆ, [[ಹೊರ್ತಿ]] * ಪೋಲಿಸ್ ಠಾಣೆ, [[ಚಡಚಣ]] * ಪೋಲಿಸ್ ಠಾಣೆ, [[ಝಳಕಿ]] {{col-break}} <big>ಮುದ್ದೇಬಿಹಾಳ ತಾಲ್ಲೂಕಿನ ಪೋಲಿಸ್ ಠಾಣೆಗಳು</big> * ಪೋಲಿಸ್ ಠಾಣೆ, [[ಮುದ್ದೇಬಿಹಾಳ]] # ಹೊರ ಪೋಲಿಸ್ ಠಾಣೆ, [[ನಾಲತವಾಡ]] * ಪೋಲಿಸ್ ಠಾಣೆ, [[ತಾಳಿಕೋಟ]] {{col-end}} <big>ವಿಶೇಷ ಪೋಲಿಸ್ ಠಾಣೆಗಳು</big> * ಅಬಕಾರಿ ಪೋಲಿಸ್ ಠಾಣೆ, ವಿಜಯಪುರ * ವಿಶೇಷ ಅಬಕಾರಿ ಪೋಲಿಸ್ ಠಾಣೆ, ವಿಜಯಪುರ * ಕೆಪಿಟಿಸಿಎಲ್ ಪೋಲಿಸ್ ಠಾಣೆ, ವಿಜಯಪುರ * ರೈಲ್ವೆ ಪೋಲಿಸ್ ಠಾಣೆ, ವಿಜಯಪುರ * ಲೋಕಾಯುಕ್ತ ಪೋಲಿಸ್ ಠಾಣೆ, ವಿಜಯಪುರ ==ಅಗ್ನಿಶಾಮಕ ಠಾಣೆಗಳು== ವಿಜಯಪುರ ಜಿಲ್ಲೆಯಲ್ಲಿ ಸುಮಾರ 5 ಅಗ್ನಿಶಾಮಕ ಠಾಣೆಗಳಿವೆ. * ಅಗ್ನಿಶಾಮಕ ಠಾಣೆ, ವಿಜಯಪುರ * ಅಗ್ನಿಶಾಮಕ ಠಾಣೆ, [[ಸಿಂದಗಿ]] * ಅಗ್ನಿಶಾಮಕ ಠಾಣೆ, [[ಮುದ್ದೇಬಿಹಾಳ]] * ಅಗ್ನಿಶಾಮಕ ಠಾಣೆ, [[ಬಸವನ ಬಾಗೇವಾಡಿ]] * ಅಗ್ನಿಶಾಮಕ ಠಾಣೆ, [[ಇಂಡಿ]] ==ನದಿಗಳು== [[ಚಿತ್ರ:Sindagi bijapur.JPG|thumb|ಸಿಂದಗಿ ತಾಲ್ಲೂಕು]] [[ಚಿತ್ರ:BBG bijapur.JPG|thumb|ಬಸವನ ಬಾಗೇವಾಡಿ ತಾಲ್ಲೂಕು]] [[ಚಿತ್ರ:BJP dist.JPG|thumb|ವಿಜಯಪುರ ತಾಲ್ಲೂಕು]] [[ಚಿತ್ರ:Indi bijapur.JPG|thumb|ಇಂಡಿ ತಾಲ್ಲೂಕು]] [[ಚಿತ್ರ:MDL bijapur.JPG|thumb|ಮುದ್ದೇಬಿಹಾಳ ತಾಲ್ಲೂಕು]] ವಿಜಯಪುರ ಜಿಲ್ಲೆಯಲ್ಲಿ ಹರಿಯುವ [[ನದಿ]]ಗಳೆಂದರೆ [[ಕೃಷ್ಣಾ]], [[ಭೀಮಾ]] ಮತ್ತು [[ಡೋಣಿ]]. * <big>[[ಕೃಷ್ಣಾ]]</big> <big>ಉಗಮ ಸ್ಥಾನ</big> [[ಕೃಷ್ಣಾ]] ನದಿಯು [[ಮಹಾರಾಷ್ಟ್ರ]] ರಾಜ್ಯದ ಮಹಾಬಳೇಶ್ವರ ಸಮೀಪದ ಸಹ್ಯಾದ್ರಿ ಬೆಟ್ಟ ಪ್ರದೇಶದ ಹತ್ತಿರ ಸಮುದ್ರ ಮಟ್ಟಕ್ಕಿಂತ 1338 ಮೀಟರ ಎತ್ತರದಲ್ಲಿ ಉಗಮವಾಗಿ ಸುಮಾರು 1392 ಕಿ.ಮಿ.ಗಳಷ್ಟು ದೂರ [[ಮಹಾರಾಷ್ಟ್ರ]], [[ಕರ್ನಾಟಕ]], [[ತೆಲಂಗಾಣ]] ಮತ್ತು [[ಆಂಧ್ರ ಪ್ರದೇಶ]] ರಾಜ್ಯಗಳಲ್ಲಿ ಹರಿಯುತ್ತದೆ. [[ದಕ್ಷಿಣ ಭಾರತ]]ದ ಎರಡನೆಯ ದೊಡ್ಡ ನದಿಯಾಗಿದೆ. [[ಮಲಪ್ರಭಾ]], [[ಘಟಪ್ರಭಾ]], [[ತುಂಗಭದ್ರಾ]] ಮತ್ತು [[ಡೋಣಿ]] ನದಿಗಳು [[ಕೃಷ್ಣಾ]] ನದಿಯ ಉಪನದಿಗಳಾಗಿವೆ. [[ಕೃಷ್ಣಾ]] ನದಿಗೆ [[ಬಾಗಲಕೋಟ]] ಜಿಲ್ಲೆಯ [[ಜಮಖಂಡಿ]] ತಾಲ್ಲೂಕಿನ [[ಹಿಪ್ಪರಗಿ]] ಗ್ರಾಮದ ಬಳಿ ಹಿಪ್ಪರಗಿ ಆಣೆಕಟ್ಟು, ವಿಜಯಪುರ ಜಿಲ್ಲೆಯ [[ಬಸವನ ಬಾಗೇವಾಡಿ]] ತಾಲ್ಲೂಕಿನ [[ಆಲಮಟ್ಟಿ]] ಗ್ರಾಮದ ಹತ್ತಿರ [[ಆಲಮಟ್ಟಿ ಆಣೆಕಟ್ಟು]] ಮತ್ತು ವಿಜಯಪುರ ಜಿಲ್ಲೆಯ [[ಮುದ್ದೇಬಿಹಾಳ]] ತಾಲ್ಲೂಕಿನ [[ಬಾಚಿಹಾಳ]] - [[ಸಿದ್ದಾಪುರ]] ಹತ್ತಿರ ನಾರಾಯಣಪುರ ಆಣೆಕಟ್ಟುನ್ನು ಕಟ್ಟಲಾಗಿದೆ. ಕೃಷ್ಣಾ ನದಿಯ ಒಟ್ಟು ಜಲಾನಯನ ಪ್ರದೇಶ ಸುಮಾರು 2,60,000 ಚದುರು ಕಿ.ಮಿ. ಇದೆ. [[ಕೃಷ್ಣಾ]] ನದಿಗೆ ಅಡ್ಡಲಾಗಿ ಸುಮಾರು 10ಕ್ಕೂ ಹೆಚ್ಚು ಸೇತುವೆ ಮತ್ತು ಬ್ಯಾರೇಜುಗಳನ್ನು ನಿರ್ಮಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಅತಿ ಉದ್ದವಾದ ಸೇತುವೆಯನ್ನು [[ವಿಜಯಪುರ]] ಜಿಲ್ಲೆಯ [[ಕೊಲ್ಹಾರ]] ಗ್ರಾಮದ ಬಳಿ ಅಡ್ಡಲಾಗಿ ನಿರ್ಮಿಸಲಾಗಿದೆ. ಕೃಷ್ಣಾ ನದಿಯನ್ನು ಉತ್ತರ ಕರ್ನಾಟಕದಲ್ಲಿ ಹಿರಿ ಹೊಳಿಯಂತಲು ಕರೆಯುತ್ತಾರೆ. [[ಕರ್ನಾಟಕ]] ರಾಜ್ಯದಲ್ಲಿಯೇ ಅತಿ ದೊಡ್ಡ ನೀರಾವರಿ ಯೋಜನೆಯಾದ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಈ ನದಿಯಿಂದ ಕೈಗಿತ್ತಿಕೊಳ್ಳಲಾಗಿದೆ. ಈ ನದಿಯು ಉತ್ತರ ಕರ್ನಾಟಕದ ಜೀವ ನದಿಯಾಗಿದೆ. [[ರಾಯಚೂರ]] ಜಿಲ್ಲೆಯ ದೇಸಗೂರು ಎಂಬಲ್ಲಿ ಭೀಮಾ ನದಿಯು ಕೃಷ್ಣಾ ನದಿಯನ್ನು ಸೇರುತ್ತದೆ. <big>ಶಿಲಾನ್ಯಾಸ</big> 1962ರಲ್ಲಿ [[ಭಾರತ]]ದ ಮಾಜಿ [[ಪ್ರಧಾನ ಮಂತ್ರಿ]]ಯಾದ ಶ್ರೀ [[ಲಾಲ ಬಹಾದ್ದೂರ ಶಾಸ್ತ್ರಿ]]ಯವರು ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಡಿಗಲ್ಲನ್ನಿಟ್ಟರು. ಈ ಯೋಜನೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಆಲಮಟ್ಟಿ ಜಲಾಶಯ ಹಾಗು ಅದರ ಕೆಳಗೆ ಸುಮಾರು 70 ಕಿ.ಮಿ. ದೂರದಲ್ಲಿ ಕೃಷ್ಣಾ ಹಾಗು [[ಮಲಪ್ರಭಾ]] ಗಳ ಸಂಗಮದ ಕೆಳಭಾಗದಲ್ಲಿ ನಾರಾಯಣಪುರ ಜಲಾಶಯಗಳಿವೆ. 1994ರಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ರಚನೆಯಾಯಿತು. ಬಳಿಕ ಕೆಲಸ ಚುರುಕಾಗಿ ನಡೆದರೂ ಸಹ ಆಂಧ್ರ ಹಾಗು ಮಹಾರಾಷ್ಟ್ರ ರಾಜ್ಯಗಳು [[ಸರ್ವೋಚ್ಚ ನ್ಯಾಯಾಲಯ]]ದಲ್ಲಿ ತಕರಾರು ಮಾಡಿದ್ದರಿಂದ, ಆಣೆಕಟ್ಟಿನ ಪುರ್ಣಪ್ರಮಾಣದ ಎತ್ತರವಾದ 524 ಮೀಟರುಗಳ ಬದಲಾಗಿ 519.60 ಮೀಟರುಗಳಿಗೆ ಕಾಮಗಾರಿಯನ್ನು ಮಿತಿಗೊಳಿಸಲಾಗಿದೆ. <big>ಮುಳುಗಡೆ ಪ್ರದೇಶ</big> [[ಆಲಮಟ್ಟಿ]]ಯಿಂದ [[ಹಿಪ್ಪರಗಿ]]ವರೆಗೆ 136 ಕಿ.ಮಿ.ವರೆಗೆ ಹಿನ್ನೀರು ವ್ಯಾಪಿಸಿದ್ದು 201 ಗ್ರಾಮಗಳು ಹಾಗು [[ಬಾಗಲಕೋಟೆ]]ಯ ಬಹುತೇಕ ಭಾಗ ಮುಳುಗಡೆಯಾಗಿವೆ. <big>ಜಲ ಸಂಗ್ರಹ</big> ಹಿಪ್ಪರಗಿಯಲ್ಲಿ 13 ಟಿ.ಎಮ್.ಸಿ., ಆಲಮಟ್ಟಿಯಲ್ಲಿ 123 ಟಿ.ಎಮ್.ಸಿ. (519.60 ಮೀಟರವರೆಗೆ) ಹಾಗು ನಾರಾಯಣಪುರದಲ್ಲಿ 37 ಟಿ.ಎಮ್.ಸಿ. ನೀರನ್ನು ಸಂಗ್ರಹಿಸಲಾಗುತ್ತಿದೆ. ಇದರಿಂದಾಗಿ ಬಚಾವತ್ ಆಯೋಗದ ಸ್ಕೀಮ್ ಎ ದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ನೀಡಲಾದ 173 ಟಿ.ಎಮ್.ಸಿ. ನೀರಿನ ಪುರ್ಣ ಸಂಗ್ರಹವಾದಂತಾಗಿದೆ. <big>ನೀರಾವರಿ ಪ್ರದೇಶ</big> ಪ್ರಥಮ ಘಟ್ಟದಲ್ಲಿ 119 ಟಿ.ಎಮ್.ಸಿ. ನೀರನ್ನು ಬಳಸಿಕೊಂಡು ಸುಮಾರು 6,22,000 ಹೆಕ್ಟೇರ್ ಜಮೀನಿಗೆ ಹಾಗು ದ್ವಿತೀಯ ಘಟ್ಟದಲ್ಲಿ ಸ್ಕೀಮ್ ಬಿ ಯಲ್ಲಿ ದೊರೆಯುವ ನೀರನ್ನೂ ಸಹ ಬಳಸಿಕೊಂಡು ಹೆಚ್ಚಿನ 3,97,000 ಹೆಕ್ಟೇರ್ ಜಮೀನಿಗೆ ನೀರಾವರಿ ಒದಗಿಸುವ ಉದ್ದೇಶವಿದೆ. <big>ವಿದ್ಯುತ್ ಉತ್ಪಾದನೆ</big> 15 ಮೆಗಾವ್ಯಾಟ್ ಉತ್ಪಾದಿಸುವ 1 ಹಾಗು 55 ಮೆಗಾವ್ಯಾಟ್ ಉತ್ಪಾದಿಸುವ 3 ಘಟಕಗಳನ್ನು ಸ್ಥಾಪಿಸಲಾಗಿದೆ. <big>ವೆಚ್ಚ</big> ಜಲಾಶಯ ನಿರ್ಮಾಣಕ್ಕಾಗಿ 5500 ಕೋಟಿ, ಸಂಪರ್ಕ ವ್ಯವಸ್ಥೆಗಾಗಿ 400 ಕೋಟಿ ಹಾಗು ಪುನರ್ವಸತಿಗಾಗಿ 2100 ಕೋಟಿ ರೂಪಾಯಿಗಳಷ್ಟು ವೆಚ್ಚವನ್ನು ಮಾಡಲಾಗಿದೆ. <big>ಉದ್ಘಾಟನೆ</big> 21 [[ಆಗಸ್ಟ್]] [[2006]]ರಂದು [[ಭಾರತ]]ದ ಆಗಿನ ರಾಷ್ಟ್ರಪತಿಯಾಗಿದ್ದ ಶ್ರೀ [[ಅಬ್ದುಲ್ ಕಲಾಂ]] ಅವರು [[ಲಾಲ ಬಹಾದ್ದೂರ ಶಾಸ್ತ್ರಿ]] ಸಾಗರ ಎಂದು ನಾಮಕರಣಗೊಂಡ ಆಲಮಟ್ಟಿ ಜಲಾಶಯವನ್ನು ರಾಷ್ಟ್ರಕ್ಕೆ ಅರ್ಪಿಸಿದರು. * <big>[[ಭೀಮಾ]]</big> <big>ಉಗಮ ಮತ್ತು ಸಂಗಮ</big> ಭೀಮಾ ನದಿಯು [[ಮಹಾರಾಷ್ಟ್ರ]]ದಲ್ಲಿ [[ಪುಣೆ]]ಗೆ ಹತ್ತಿರವಾಗಿರುವ ಭೀಮಾಶಂಕರ ಅರಣ್ಯಪ್ರದೇಶದಲ್ಲಿ ಜನಿಸಿದೆ. ಭೀಮಾ ನದಿಯು [[ಕೃಷ್ಣಾ]] ನದಿಯ ಉಪನದಿಯಾಗಿದೆ. [[ವಿಜಯಪುರ]] ಜಿಲ್ಲೆಯ [[ಇಂಡಿ]] ತಾಲ್ಲೂಕಿನ [[ದಾಸೂರ]] ಎಂಬಲ್ಲಿ [[ಕರ್ನಾಟಕ]]ವನ್ನು ಪ್ರವೇಶಿಸುತ್ತದೆ. [[ಕರ್ನಾಟಕ]]ದಲ್ಲಿ [[ರಾಯಚೂರು]] ಜಿಲ್ಲೆಯ ದೇಸಗೂರು ಹತ್ತಿರ, [[ಆಂಧ್ರಪ್ರದೇಶ]]ದ ಗಡಿಗೆ ಸಮೀಪವಾಗಿ ಕೃಷ್ಣಾ ನದಿಯನ್ನು ಕೂಡುತ್ತದೆ. ಕರ್ನಾಟಕದಲ್ಲಿ ಈ ನದಿಯ ಉದ್ದ ಸುಮಾರು 300 ಕಿ.ಮೀ.ಗಳಷ್ಟು ಹರಿದಿದೆ. <big>ಉಪನದಿಗಳು</big> ಕರ್ನಾಟಕದಲ್ಲಿ ಅಮರಜಾ, ಮುಲ್ಲಾಮಾರಿ, ಗಂಡೋರಿ ಹಳ್ಳ, ಕಾಗಿನಾ ಹಾಗು ಬೆಣ್ಣೆತೊರಾ ಇವು ಭೀಮಾನದಿಯ ಉಪನದಿಗಳು. * <big>[[ಡೋಣಿ]]</big> ಡೋಣಿ ನದಿಯು [[ಮಹಾರಾಷ್ಟ್ರ]]ದ ಸಾಂಗ್ಲಿ ಜಿಲ್ಲೆಯ ಜತ್ತ ಹತ್ತಿರ ಉಗಮವಾಗುತ್ತದೆ. ವಿಜಯಪುರ ಜಿಲ್ಲೆಯಲ್ಲಿ ಸುಮಾರು 250ಕಿ.ಮೀ. ಹರಿದು [[ಯಾದಗಿರಿ]] ಜಿಲ್ಲೆಯ ಕೋಡೆಕಲ್ಲ ಹತ್ತಿರ ಕೃಷ್ಣಾ ನದಿಯನ್ನು ಸೇರುತ್ತದೆ. ವಿಜಯಪುರ ಜಿಲ್ಲೆಯಲ್ಲಿ ಜೋಳದ ಬೆಳೆಯನ್ನು ಡೋಣಿ ನದಿಯ ದಡದಲ್ಲಿ ಚೆನ್ನಾಗಿ ಬೆಳೆಯುತ್ತಾರೆ. "ಡೋಣಿ ಬೆಳೆದರೆ ಓಣಿಲ್ಲ ಜೋಳ"ವೆಂಬ ನಾಣ್ಣುಡಿಯಿದೆ. ಇಲ್ಲಿ ಬೆಳೆದ ಜೋಳ ಕರ್ನಾಟಕದ ತುಂಬೆಲ್ಲ ವಿಜಯಪುರ ಜೋಳ ಎಂದು ಪ್ರಸಿದ್ದವಾಗಿದೆ. ==ಕೈಗಾರಿಕೆಗಳು== <big>ಸಕ್ಕರೆ ಕಾರ್ಖಾನೆಗಳು</big> ವಿಜಯಪುರ ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ಕಬ್ಬು ಬೆಳೆಯುದರಿಂದ ದಶಕಗಳ ಹಿಂದೆಯೆ ಸಕ್ಕರೆ ಕಾರ್ಖಾನೆಗಳು ಪ್ರಾರಂಭಗೊಂಡಿವೆ. ಪ್ರಮುಖವಾಗಿ {{col-begin}} {{col-break}} * [[ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ, ಕೃಷ್ಣಾನಗರ]], ತಾ||[[ಬಬಲೇಶ್ವರ]], ಜಿ|| ವಿಜಯಪುರ. * ಬಸವೇಶ್ವರ ಸಕ್ಕರೆ ಕಾರ್ಖಾನೆ, [[ಕಾರಜೋಳ]], ತಾ||[[ಬಬಲೇಶ್ವರ]], ಜಿ|| ವಿಜಯಪುರ. * ಜ್ಞಾನಯೋಗಿ ಶಿವಕುಮಾರ ಸ್ವಾಮಿಜಿ ಸಕ್ಕರೆ ಕಾರ್ಖಾನೆ, [[ಹಿರೇಬೇವನೂರ]], ತಾ|| [[ಇಂಡಿ]], ಜಿ|| ವಿಜಯಪುರ. * ಇಂಡಿಯನ್ ಸಕ್ಕರೆ ಕಾರ್ಖಾನೆ, [[ಹಾವಿನಾಳ]], ತಾ|| [[ಇಂಡಿ]], ಜಿ|| ವಿಜಯಪುರ. * [[ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ]], [[ಮರಗೂರ]], ತಾ|| [[ಇಂಡಿ]], ಜಿ|| ವಿಜಯಪುರ. * ಜಮಖಂಡಿ ಸಕ್ಕರೆ ಕಾರ್ಖಾನೆ, [[ನಾದ ಕೆ ಡಿ]], ತಾ|| [[ಇಂಡಿ]], ಜಿ|| ವಿಜಯಪುರ. * ಬಾಲಾಜಿ ಸಕ್ಕರೆ ಕಾರ್ಖಾನೆ, [[ಯರಗಲ್ಲ]], ತಾ|| [[ಮುದ್ದೇಬಿಹಾಳ]], ಜಿ|| ವಿಜಯಪುರ. * ಕೆ.ಪಿ.ಆರ್.ಸಕ್ಕರೆ ಕಾರ್ಖಾನೆ, [[ಆಲಮೇಲ]], ತಾ|| [[ಸಿಂದಗಿ]], ಜಿ|| ವಿಜಯಪುರ. * ಮನಾಲಿ ಸಕ್ಕರೆ ಕಾರ್ಖಾನೆ, [[ಮಲಘಾಣ]], ತಾ|| [[ಸಿಂದಗಿ]], ಜಿ|| ವಿಜಯಪುರ. * ಸರ್ವಭೌಮ ಸಕ್ಕರೆ ಕಾರ್ಖಾನೆ, [[ಚಟ್ಟರಕಿ]] ತಾ|| [[ಸಿಂದಗಿ]], ಜಿ|| ವಿಜಯಪುರ. * ಸೋಮೇಶ್ವರ ಸಕ್ಕರೆ ಕಾರ್ಖಾನೆ, [[ಸಂಗಾಪುರ(ಎಸ್.ಹೆಚ್)]], ತಾ||[[ಬಬಲೇಶ್ವರ]], ಜಿ|| ವಿಜಯಪುರ. * ಕೊಲ್ಹಾರ ಸಕ್ಕರೆ ಕಾರ್ಖಾನೆ, [[ತಡಲಗಿ]], ತಾ|| [[ಬಸವನ ಬಾಗೇವಾಡಿ]], ಜಿ|| ವಿಜಯಪುರ. * ಶಾರದಾ ಸಕ್ಕರೆ ಕಾರ್ಖಾನೆ, [[ಕೊಡಗಾನೂರ]], ತಾ|| [[ಬಸವನ ಬಾಗೇವಾಡಿ]], ಜಿ|| ವಿಜಯಪುರ. * ಎಮ್.ಎಸ್.ಪಾಟೀಲ ಸಕ್ಕರೆ ಕಾರ್ಖಾನೆ, [[ನಿಂಬಾಳ]], ತಾ|| [[ಇಂಡಿ]], ಜಿ|| ವಿಜಯಪುರ. * ಬೆಳಗಾಂವ ಸಕ್ಕರೆ ಕಾರ್ಖಾನೆ, [[ಹೊನವಾಡ]], ತಾ||[[ತಿಕೋಟಾ]], ಜಿ|| ವಿಜಯಪುರ. {{col-end}} ==ಕೈಗಾರಿಕಾ ಪ್ರದೇಶಗಳು== ಕರ್ನಾಟಕ ವಸತಿ ಇಲಾಖೆಯು ವಿಜಯಪುರ ಜಿಲ್ಲೆಯಲ್ಲಿ ಈ ಕೆಳಗಿನ ಕೈಗಾರಿಕಾ ಪ್ರದೇಶಗಳನ್ನು ಗುರುತಿಸಿದೆ. <big>ಕೈಗಾರಿಕಾ ಪ್ರದೇಶಗಳು</big> * ಅಲಿಯಾಬಾದ್ ಕೈಗಾರಿಕಾ ಪ್ರದೇಶ ಹಂತ - 1 * ಅಲಿಯಾಬಾದ್ ಕೈಗಾರಿಕಾ ಪ್ರದೇಶ ಹಂತ - 2 * ಮಹಲ ಬಾಗಾಯತ್ ಕೈಗಾರಿಕಾ ಪ್ರದೇಶ <big>ಕೈಗಾರಿಕಾ ಎಸ್ಟೇಟುಗಳು</big> {{col-begin}} {{col-break}} * ಮಹಲ ಬಾಗಾಯತ್, ವಿಜಯಪುರ * ಕಸಬಾ, ವಿಜಯಪುರ {{col-break}} * ವಿಜಯಪುರ * ಸಿಂದಗಿ {{col-break}} * ಮುದ್ದೇಬಿಹಾಳ * ಬಸವನ ಬಾಗೇವಾಡಿ {{col-break}} * ಇಂಡಿ * ತಾಳಿಕೋಟ {{col-break}} * ಬಬಲೇಶ್ವರ {{col-end}} ==ಆಸ್ಪತ್ರೆಗಳು== ವಿಜಯಪುರ ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಒಳ್ಳೆಯ ಸರಕಾರಿ ಹಾಗೂ ಖಾಸಗಿ ಆಸ್ಪ ತ್ರೆಗಳು ಕಾರ್ಯನಿರ್ವಹಿಸುತ್ತವೆ. <big>ಸಾಮಾನ್ಯ ಆಸ್ಪತ್ರೆಗಳು</big> {{col-begin}} {{col-break}} * ಸರಕಾರಿ ಜಿಲ್ಲಾ ಆಸ್ಪತ್ರೆ, ವಿಜಯಪುರ * ಶ್ರೀ ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ವಿಜಯಪುರ * ಅಲ್-ಅಮೀನ್ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ವಿಜಯಪುರ * ನಾಗೂರ ಆಸ್ಪತ್ರೆ, ವಿಜಯಪುರ * ಬನಶಂಕರಿ ಹೆರಿಗೆ ಆಸ್ಪತ್ರೆ, ವಿಜಯಪುರ * ಚಿರಂಜೀವಿ ಹೆರಿಗೆ ಆಸ್ಪತ್ರೆ, ವಿಜಯಪುರ * ಸಂಜೀವಿನಿ ಮಕ್ಕಳ ಆಸ್ಪತ್ರೆ, ವಿಜಯಪುರ * ವಾತ್ಸಲ್ಯ ಆಸ್ಪತ್ರೆ, ವಿಜಯಪುರ * ಹೆಲ್ತ್ ಸಿಟಿ, ವಿಜಯಪುರ * ಡಾ. ಬಿದರಿ ಅಶ್ವಿನಿ ಆಸ್ಪತ್ರೆ, ವಿಜಯಪುರ * ಚೌಧರಿ ಆಸ್ಪತ್ರೆ, ವಿಜಯಪುರ * ಸಿಟಿ ಆಸ್ಪತ್ರೆ, ವಿಜಯಪುರ * ಡಾ. ಪ್ರಶಾಂತ ಕಡಕೋಳ ಆಸ್ಪತ್ರೆ, ವಿಜಯಪುರ * ಡಾ. ಉಮರ್ಜಿ ಆಸ್ಪತ್ರೆ, ವಿಜಯಪುರ * ಶ್ರೀ ರಾಮ ಆಸ್ಪತ್ರೆ, ವಿಜಯಪುರ * ಧನ್ವಂತರಿ ಆಸ್ಪತ್ರೆ, ವಿಜಯಪುರ * ಡಾ. ಕೆಂಭಾವಿ ಕಣ್ಣಿನ ಆಸ್ಪತ್ರೆ, ವಿಜಯಪುರ * ವಿಜಯಪುರ ಕಿಡ್ನಿ ಫೌಂಡೆಶನ್ ಆಸ್ಪತ್ರೆ, ವಿಜಯಪುರ {{col-break}} * ಸುಗುನ ಹೆರಿಗೆ ಆಸ್ಪತ್ರೆ, ವಿಜಯಪುರ * ಜಿಗಜಿನ್ನ ಆಸ್ಪತ್ರೆ, ವಿಜಯಪುರ * ಶುಭಾನಿಲ ಆಸ್ಪತ್ರೆ, ವಿಜಯಪುರ * ಅಶ್ವಿನಿ ಆಸ್ಪತ್ರೆ, ವಿಜಯಪುರ * ಉತ್ಕರ್ಷ ಆಸ್ಪತ್ರೆ, ವಿಜಯಪುರ * ಮುದನೂರ ಆಸ್ಪತ್ರೆ, ವಿಜಯಪುರ * ಕುಂದರಗಿ ಆಸ್ಪತ್ರೆ, ವಿಜಯಪುರ * ಆನಂದ ಆಸ್ಪತ್ರೆ, ವಿಜಯಪುರ * ರಾಮಕೃಷ್ಣ ಆಸ್ಪತ್ರೆ, ವಿಜಯಪುರ * ಶ್ರೀ ಸಾಯಿ ಆಸ್ಪತ್ರೆ, ವಿಜಯಪುರ * ಡಾ. ಅರುಣ ಆಸ್ಪತ್ರೆ, ವಿಜಯಪುರ * ಈ. ಎಸ್. ಐ. ಆಸ್ಪತ್ರೆ, ವಿಜಯಪುರ * ವಿನಾಯಕ ಆಸ್ಪತ್ರೆ, ವಿಜಯಪುರ * ಡಾ. ಸುರೇಂದ್ರ ಅಗರವಾಲ ಆಸ್ಪತ್ರೆ, ವಿಜಯಪುರ * ಧಾರವಾಡಕರ ಆಸ್ಪತ್ರೆ, ವಿಜಯಪುರ * ಆಶ್ರಯ ಆಸ್ಪತ್ರೆ, ವಿಜಯಪುರ * ಡಾ. ಎಸ್. ವಿ. ಪಾಟೀಲ ಆಸ್ಪತ್ರೆ, ವಿಜಯಪುರ * ಡಾ. ದಯಾನಂದ ಆಸ್ಪತ್ರೆ, ವಿಜಯಪುರ * ಜಯಾ ಆಸ್ಪತ್ರೆ, ವಿಜಯಪುರ {{col-break}} * ಪ್ರತಿಕ್ಷಾ ಆಸ್ಪತ್ರೆ, ವಿಜಯಪುರ * ಶ್ರೀ ರೇಣುಕಾ ಆಸ್ಪತ್ರೆ, ವಿಜಯಪುರ * ಡಾ. ಎ.ಎ.ಮಾಗಿ ಆಸ್ಪತ್ರೆ, ವಿಜಯಪುರ * ವಿಜಯಪುರ ಮೆಡಿಕೇರ್ ಪ್ರೈ. ಲಿ. ಆಸ್ಪತ್ರೆ, ವಿಜಯಪುರ * ಶ್ರೀ ದಾನೇಶ್ವರಿ ಆಸ್ಪತ್ರೆ, ವಿಜಯಪುರ * ಡಾ. ಪ್ರಮೀಳಾ ನಾಗಪ್ಪ ಹಡಗಲಿ ಆಸ್ಪತ್ರೆ, ವಿಜಯಪುರ * ಶ್ರೀ ಭಾಗ್ಯವಂತಿ ಆಸ್ಪತ್ರೆ, ವಿಜಯಪುರ * ಶ್ರೀ ಲಕ್ಷ್ಮಿ ಆಸ್ಪತ್ರೆ, ವಿಜಯಪುರ * ಮಾತೋಶ್ರೀ ಆಸ್ಪತ್ರೆ, ವಿಜಯಪುರ * ಟಿ.ಬಿ. ಮತ್ತ್ತು ಸಿ.ಡಿ. ಆಸ್ಪತ್ರೆ, ವಿಜಯಪುರ * ತಾಳಿಕೋಟಿ ಆಸ್ಪತ್ರೆ, ವಿಜಯಪುರ * ಸಾಸನೂರ ಆಸ್ಪತ್ರೆ, ವಿಜಯಪುರ * ಎಮ್.ಎಸ್.ಬಿರಾದಾರ ಆಸ್ಪತ್ರೆ, ವಿಜಯಪುರ * ದಾನೇಶ್ವರಿ ಆಸ್ಪತ್ರೆ, ವಿಜಯಪುರ * ಆಶಾ ಆಸ್ಪತ್ರೆ, ವಿಜಯಪುರ * ಓಂಕಾರ ಆಸ್ಪತ್ರೆ, ವಿಜಯಪುರ * ಸೃಷ್ಟಿ ಆಸ್ಪತ್ರೆ, ವಿಜಯಪುರ * ವಿಜಯ ಆಸ್ಪತ್ರೆ, ವಿಜಯಪುರ {{col-end}} {{col-begin}} {{col-break}} <big>ಆಯುರ್ವೇದ ಆಸ್ಪತ್ರೆಗಳು</big> * ಎ.ವಿ. ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ವಿಜಯಪುರ * ಬಿ.ಎನ್.ಎಂ. ಗ್ರಾಮೀಣ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ವಿಜಯಪುರ * ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆ, ವಿಜಯಪುರ * ಸಂಜೀವಿನಿ ಆಯುರ್ವೇದ ಆಸ್ಪತ್ರೆ, ವಿಜಯಪುರ * ಅಗ್ನಿವೇಷ ಆಯುರ್ವೇದ ಆಸ್ಪತ್ರೆ, ವಿಜಯಪುರ * ಶ್ರೀ ಮೈಲೇಶ್ವರ ಆಯುರ್ವೇದ ಆಸ್ಪತ್ರೆ, ವಿಜಯಪುರ * ಶ್ರೀ ಸಾಯಿ ಸಾಮ್ರಾಟ ಆಯುರ್ವೇದ ಆಸ್ಪತ್ರೆ, ವಿಜಯಪುರ * ಧನ್ವಂತರಿ ಆಯುರ್ವೇದ ಆಸ್ಪತ್ರೆ, ವಿಜಯಪುರ <big>ಹೋಮೊಯೋಪತಿ ಆಸ್ಪತ್ರೆಗಳು</big> * ಆಶಾ ಹೋಮೊಯೋಪತಿ ಆಸ್ಪತ್ರೆ, ವಿಜಯಪುರ * ಫ್ಯಾಮಿಲಿ ಹೋಮೊಯೋಪತಿ ಆಸ್ಪತ್ರೆ, ವಿಜಯಪುರ {{col-break}} <big>ದಂತ ಚಿಕಿತ್ಸಾಲಯಗಳು</big> * ಕುಲಕರ್ಣಿ ದಂತ ಆಸ್ಪತ್ರೆ, ವಿಜಯಪುರ * ಶ್ರೀ ಲಕ್ಷ್ಮಿ ದಂತ ಆಸ್ಪತ್ರೆ, ವಿಜಯಪುರ * ವೈಷ್ಣವಿ ದಂತ ಆಸ್ಪತ್ರೆ, ವಿಜಯಪುರ * ಸ್ಮೈಲ್ ಕೇರ್ ದಂತ ಆಸ್ಪತ್ರೆ, ವಿಜಯಪುರ * ವಾರದ ಹೈ-ಟೆಕ್ ದಂತ ಆಸ್ಪತ್ರೆ, ವಿಜಯಪುರ * ಕಾಂಪ್ರೇನ್ಸವ್ ದಂತ ಆಸ್ಪತ್ರೆ, ವಿಜಯಪುರ * ಶಹಾಪುರ ದಂತ ಆಸ್ಪತ್ರೆ, ವಿಜಯಪುರ * ಚೌಧರಿ ದಂತ ಆಸ್ಪತ್ರೆ, ವಿಜಯಪುರ * ಲತಾ ದಂತ ಆಸ್ಪತ್ರೆ, ವಿಜಯಪುರ {{col-end}} <big>ಯಶಸ್ವಿನಿ ಯೋಜನೆ ಹೊಂದಿರುವ ಆಸ್ಪತ್ರೆಗಳು</big> {{col-begin}} {{col-break}} * ಜಿಲ್ಲಾ ಆಸ್ಪತ್ರೆ, ವಿಜಯಪುರ * ಶ್ರೀ ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ,ವಿಜಯಪುರ (ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯ) * ಅಲ್-ಅಮೀನ್ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ವಿಜಯಪುರ * ಅನುಗ್ರಹ ಕಣ್ಣಿನ ಆಸ್ಪತ್ರೆ, ವಿಜಯಪುರ * ವಿಜಾಪುರ ಕಿಡ್ನಿ ಪೌಂಡೇಶನ್, ವಿಜಯಪುರ * ಚೌಧರಿ ಆಸ್ಪತ್ರೆ, ವಿಜಯಪುರ * ಕುಂದರಗಿ ಆಸ್ಪತ್ರೆ, ವಿಜಯಪುರ * ಡಾ. ಬಿದರಿ ಅಶ್ವಿನಿ ಆಸ್ಪತ್ರೆ, ವಿಜಯಪುರ * ಮಾತೋಶ್ರೀ ಆಸ್ಪತ್ರೆ, ವಿಜಯಪುರ * ಡಾ. ಮುನಿರ್. ಬಾಂಗಿ ಆಸ್ಪತ್ರೆ, ವಿಜಯಪುರ * ಶ್ರೀ ಅಮರೇಶ್ವರ ಆರ್ಥೋಪಿಡಿಕ್ಸ್ ಮತ್ತು ಫ್ರಾಕ್ಟರ್ ಆಸ್ಪತ್ರೆ, ವಿಜಯಪುರ * ಗುರುನಾನಕ್ ಲೈಫ್ ಲೈನ್ ಆಸ್ಪತ್ರೆ, ವಿಜಯಪುರ * ನಿತಿನ್ ಆಸ್ಪತ್ರೆ, ವಿಜಯಪುರ * ಬಿನ್ ಕಣ್ಣಿನ ಆಸ್ಪತ್ರೆ, ವಿಜಯಪುರ {{col-break}} * ಹೆಲ್ತ್ ಸಿಟಿ ಆಸ್ಪತ್ರೆ, ವಿಜಯಪುರ * ಶ್ರೀ ಬನಶಂಕರಿ ಮೆಟರ್ನಿಟಿ ಹೋಮ್, ವಿಜಯಪುರ * ಪಾಟೀಲ ನರ್ಸಿಂಗ್ ಹೋಮ್, ವಿಜಯಪುರ * ಡಾ.ಕೊರಬು ವುಮೆನ್ ಕೇರ್, ವಿಜಯಪುರ * ನಾಯಕ ನರ್ಸಿಂಗ್ ಹೋಮ್, ವಿಜಯಪುರ * ಕೆಂಭಾವಿ ಕಣ್ಣು ಮತ್ತು ದಂತ ಆಸ್ಪತ್ರೆ, ವಿಜಯಪುರ * ಮುದನೂರ ಬಹುವಿಶೇಷ ಆಸ್ಪತ್ರೆ, ವಿಜಯಪುರ * ಹುಸ್ಸೇನ್ ಬಹುವಿಶೇಷ ಆಸ್ಪತ್ರೆ, ವಿಜಯಪುರ * ಶ್ರೀ ಸಾಯಿ ಬಹುವಿಶೇಷ ಆಸ್ಪತ್ರೆ, ವಿಜಯಪುರ * ಶ್ರೀನಿವಾಸ ಮೆಟರ್ನಿಟಿ ಹೋಮ್, [[ಸಿಂದಗಿ]], ವಿಜಯಪುರ * ಉತ್ಕರ್ಷ ಆಸ್ಪತ್ರೆ, [[ಮುದ್ದೇಬಿಹಾಳ]], ವಿಜಯಪುರ {{col-end}} <big>ವಾಜಪೇಯಿ ಆರೋಗ್ಯಶ್ರೀ ಯೋಜನೆ ಹೊಂದಿರುವ ಆಸ್ಪತ್ರೆಗಳು</big> {{col-begin}} {{col-break}} * ಜಿಲ್ಲಾ ಆಸ್ಪತ್ರೆ, ವಿಜಯಪುರ * ಶ್ರೀ ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ವಿಜಯಪುರ (ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯ) * ವಿಜಾಪುರ ಕಿಡ್ನಿ ಪೌಂಡೇಶನ್, ವಿಜಯಪುರ * ಚೌಧರಿ ಆಸ್ಪತ್ರೆ, ವಿಜಯಪುರ * ಹೆಲ್ತ್ ಸಿಟಿ ಆಸ್ಪತ್ರೆ, ವಿಜಯಪುರ {{col-break}} * ಡಾ. ಬಿದರಿ ಅಶ್ವಿನಿ ಆಸ್ಪತ್ರೆ, ವಿಜಯಪುರ * ತಾಲ್ಲೂಕು ಆಸ್ಪತ್ರೆ, ಇಂಡಿ * ತಾಲ್ಲೂಕು ಆಸ್ಪತ್ರೆ, ಮುದ್ದೇಬಿಹಾಳ * ತಾಲ್ಲೂಕು ಆಸ್ಪತ್ರೆ, ಸಿಂದಗಿ * ತಾಲ್ಲೂಕು ಆಸ್ಪತ್ರೆ, ಬಸವನ ಬಾಗೇವಾಡಿ {{col-end}} ;ಪ್ರಾಥಮಿಕ ಆರೋಗ್ಯ ಕೇಂದ್ರಗಳು: ವಿಜಯಪುರ ಜಿಲ್ಲೆಯಲ್ಲಿ 60ಕ್ಕೂ ಅಧಿಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" style = "text-align:center" | ಕ್ರ.ಸಂ. | width="250" style = "text-align:center" | ಆರೋಗ್ಯ ಕೇಂದ್ರಗಳು | width="100" style = "text-align:center" | ಸಂಖ್ಯೆ |- valign="bottom" style = "text-align:center" | Height="12.75" |1 | ಜಿಲ್ಲಾ ಆಸ್ಪತ್ರೆ | 1 |- valign="bottom" style = "text-align:center" | Height="12.75" |2 | ತಾಲ್ಲೂಕು ಆಸ್ಪತ್ರೆ | 4 |- valign="bottom" style = "text-align:center" | Height="12.75" | 3 | ಸಮುದಾಯ ಆರೋಗ್ಯ ಕೇಂದ್ರಗಳು | 9 |- valign="bottom" style = "text-align:center" | Height="12.75" | 4 | ಪ್ರಾಥಮೀಕ ಆರೋಗ್ಯ ಕೇಂದ್ರಗಳು | 63 |- valign="bottom" style = "text-align:center" | Height="12.75" | 5 | ಪ್ರಾಥಮಿಕ ಆರೋಗ್ಯ ಕೇಂದ್ರಗಳು 24*7 | 42 |- valign="bottom" style = "text-align:center" | Height="12.75" | 6 | ಪ್ರಾಥಮೀಕ ಆರೋಗ್ಯ ಉಪಕೇಂದ್ರಗಳು | 298 |- valign="bottom" style = "text-align:center" | Height="12.75" | 7 | ಅಲೋಪತಿ ಆಸ್ಪತ್ರೆಗಳು | 74 |- valign="bottom" style = "text-align:center" | Height="12.75" | 8 | ಆಯುರ್ವೇದ ಆಸ್ಪತ್ರೆಗಳು | 4 |- valign="bottom" style = "text-align:center" | Height="12.75" | 9 | ಖಾಸಗಿ ಆಸ್ಪತ್ರೆಗಳು | 81 |} <big>ಸಮುದಾಯ ಆರೋಗ್ಯ ಕೇಂದ್ರಗಳು</big> {{col-begin}} {{col-break}} * [[ನಿಡಗುಂದಿ]] {{col-break}} * [[ಚಡಚಣ]] {{col-break}} * [[ತಾಳಿಕೋಟಿ]] {{col-break}} * [[ತಡವಲಗಾ]] {{col-break}} * [[ನಾಲತವಾಡ]] {{col-break}} * [[ಕಾಳಗಿ]] {{col-break}} * [[ಆಲಮೇಲ]] {{col-break}} * [[ಕಲಕೇರಿ]] {{col-break}} * [[ಮೊರಟಗಿ]] {{col-end}} <big>ಪ್ರಾಥಮಿಕ ಆರೋಗ್ಯ ಕೇಂದ್ರಗಳು 24*7</big> {{col-begin}} {{col-break}} * [[ಮನಗೂಳಿ]] * [[ನಿಡಗುಂದಿ]] * [[ರೋಣಿಹಾಳ]] * [[ಕೊಲ್ಹಾರ]] * [[ಮುಳವಾಡ]] {{col-break}} * [[ಹೂವಿನ ಹಿಪ್ಪರಗಿ]] * [[ಗೊಳಸಂಗಿ]] * [[ಬಬಲೇಶ್ವರ]] * [[ಹೊನ್ನುಟಗಿ]] * [[ತಿಕೋಟಾ]] {{col-break}} * [[ಕಾಖಂಡಕಿ]] * [[ಹೊನಗನಹಳ್ಳಿ]] * [[ಹೊನವಾಡ]] * [[ಕಂಬಾಗಿ]] * [[ಕನಮಡಿ]] {{col-break}} * [[ಚಡಚಣ]] * [[ಹೊರ್ತಿ]] * [[ಇಂಚಗೇರಿ]] * [[ಅಗರಖೇಡ]] * [[ತಾಂಬಾ]] {{col-break}} * [[ಅಥರ್ಗಾ]] * [[ಹಲಸಂಗಿ]] * [[ಲೋಣಿ ಬಿ.ಕೆ.]] * [[ಜಿಗಜೇವಣಿ]] * [[ಲಚ್ಯಾಣ]] {{col-break}} * [[ನಾಲತವಾಡ]] * [[ಕಾಳಗಿ]] * [[ಕೊಣ್ಣೂರ]] * [[ಮಡಿಕೇಶ್ವರ]] * [[ಕಾರಗನೂರ]] {{col-break}} * [[ತಮದಡ್ಡಿ]] * [[ಢವಳಗಿ]] * [[ಬಂಟನೂರ]] * [[ಕಲಕೇರಿ]] * [[ದೇವರಹಿಪ್ಪರಗಿ]] {{col-break}} * [[ಮೊರಟಗಿ]] * [[ಅಸ್ಕಿ]] * [[ಬಳಗಾನೂರ]] * [[ಚಾಂದಕವಠೆ]] * [[ಕೊರವಾರ]] {{col-break}} * [[ಮಲಘಾಣ]] * [[ಯಕ್ಕುಂಡಿ]] {{col-end}} <big>ಬಸವನ ಬಾಗೇವಾಡಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು</big> {{col-begin}} {{col-break}} * [[ಕೂಡಗಿ]] * [[ಮನಗೂಳಿ]] {{col-break}} * [[ನಿಡಗುಂದಿ]] * [[ಕುದರಿ ಸಾಲವಾಡಗಿ]] {{col-break}} * [[ತೆಲಗಿ]] * [[ರೋಣಿಹಾಳ]] {{col-break}} * [[ಉಕ್ಕಲಿ]] * [[ವಡವಡಗಿ]] {{col-break}} * [[ಗೊಳಸಂಗಿ]] * [[ಕೊಲ್ಹಾರ]] {{col-break}} * [[ಮುಳವಾಡ]] * [[ಯಾಳವಾರ]] {{col-break}} * [[ಸಾಸನೂರ]] * [[ಹೂವಿನ ಹಿಪ್ಪರಗಿ]] {{col-break}} * [[ವಂದಾಲ]] {{col-end}} <big>ವಿಜಯಪುರ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು</big> {{col-begin}} {{col-break}} * [[ಬಬಲೇಶ್ವರ]] * [[ಹೊನ್ನುಟಗಿ]] {{col-break}} * [[ತಿಕೋಟಾ]] * [[ಮಮದಾಪುರ]] {{col-break}} * [[ನಾಗಠಾಣ]] * [[ಕನ್ನೂರ]] {{col-break}} * [[ಕಾಖಂಡಕಿ]] * [[ಹೊನಗನಹಳ್ಳಿ]] {{col-break}} * [[ಹೊನವಾಡ]] * [[ಕಂಬಾಗಿ]] {{col-break}} * [[ಕನಮಡಿ]] * [[ಯಕ್ಕುಂಡಿ]] {{col-end}} <big>ಇಂಡಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು</big> {{col-begin}} {{col-break}} * [[ಚಡಚಣ]] * [[ಇಂಡಿ]] {{col-break}} * [[ಹೊರ್ತಿ]] * [[ಇಂಚಗೇರಿ]] {{col-break}} * [[ಅಗರಖೇಡ]] * [[ತಡವಲಗಾ]] {{col-break}} * [[ತಾಂಬಾ]] * [[ಅಥರ್ಗಾ]] {{col-break}} * [[ಹಲಸಂಗಿ]] * [[ಬರಡೋಲ]] {{col-break}} * [[ಲೋಣಿ ಬಿ.ಕೆ.]] * [[ಜಿಗಜೇವಣಿ]] {{col-break}} * [[ಲಚ್ಯಾಣ]] * [[ಝಳಕಿ]] {{col-break}} * [[ಚಿಕ್ಕಬೇವನೂರ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು</big> {{col-begin}} {{col-break}} * [[ನಾಲತವಾಡ]] * [[ಕಾಳಗಿ]] {{col-break}} * [[ಕೊಣ್ಣೂರ]] * [[ಮಡಿಕೇಶ್ವರ]] {{col-break}} * [[ಕಾರಗನೂರ]] * [[ತಮದಡ್ಡಿ]] {{col-break}} * [[ತಂಗಡಗಿ]] * [[ಢವಳಗಿ]] {{col-break}} * [[ಗರಸಂಗಿ]] * [[ಅಡವಿ ಸೋಮನಾಳ]] {{col-break}} * [[ಬಂಟನೂರ]] * ಉತ್ತೂರ {{col-end}} <big>ಸಿಂದಗಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು</big> {{col-begin}} {{col-break}} * [[ಆಲಮೇಲ]] * [[ಕಲಕೇರಿ]] {{col-break}} * [[ದೇವರಹಿಪ್ಪರಗಿ]] * [[ಮೊರಟಗಿ]] {{col-break}} * [[ಯಂಕಂಚಿ]] * [[ಅಸ್ಕಿ]] {{col-break}} * [[ಬಳಗಾನೂರ]] * [[ಚಾಂದಕವಠೆ]] {{col-break}} * [[ಕೊರವಾರ]] * [[ಮಲಘಾಣ]] {{col-break}} * [[ಗೋಲಗೇರಿ]] {{col-end}} ;ಪಶು ಆಸ್ಪತ್ರೆಗಳು: ವಿಜಯಪುರ ಜಿಲ್ಲೆಯಲ್ಲಿ 130ಕ್ಕೂ ಅಧಿಕ ಪಶು ಆಸ್ಪತ್ರೆಗಳು, 60 ಪಶು ಚಿಕಿತ್ಸಾಲಯಗಳು ಹಾಗೂ 50 ಪಶು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅಲ್ಲದೆ 5 ಕೃತಕ ಗರ್ಭಧಾರಣೆ ಕೇಂದ್ರಗಳಿವೆ. <big>ಪಶು ಆಸ್ಪ ತ್ರೆಗಳು</big> {{col-begin}} {{col-break}} * [[ವಿಜಯಪುರ]] {{col-break}} * [[ತಿಕೋಟಾ]] {{col-break}} * [[ಬಬಲೇಶ್ವರ]] {{col-break}} * [[ಸಿಂದಗಿ]] {{col-break}} * [[ಬಸವನ ಬಾಗೇವಾಡಿ]] {{col-break}} * [[ಇಂಡಿ]] {{col-break}} * [[ಮುದ್ದೇಬಿಹಾಳ]] {{col-break}} * [[ದೇವರಹಿಪ್ಪರಗಿ]] {{col-break}} * [[ಆಲಮೇಲ]] {{col-end}} <big>ಪಶು ಕೃತಕ ಗರ್ಭಧಾರಣಾ ಕೇಂದ್ರಗಳು</big> [[ಕವಲಗಿ]], [[ಹೊನಗನಹಳ್ಳಿ]], [[ನಾಗಠಾಣ]], [[ತೊರವಿ]], [[ಹಿಟ್ನಳ್ಳಿ]], [[ಸಾರವಾಡ]] <big>ಪಶು ಚಿಕಿತ್ಸಾಲಯಗಳು</big> {{col-begin}} {{col-break}} * [[ಗುಣದಾಳ]] * [[ಹೊನವಾಡ]] * [[ಹೊಸಟ್ಟಿ]] * [[ತಿಡಗುಂದಿ]] * [[ಜೈನಾಪುರ]] * [[ಕಾಖಂಡಕಿ]] {{col-break}} * [[ಬಿಜ್ಜರಗಿ]] * [[ಕಾರಜೋಳ]] * [[ಐನಾಪುರ]] * [[ಅರಕೇರಿ]] * [[ಹಂಜಗಿ]] * [[ತಡವಲಗಾ]] {{col-break}} * [[ಅಥರ್ಗಾ]] * [[ಹೊರ್ತಿ]] * [[ಚಡಚಣ]] * [[ತಾಂಬಾ]] * [[ಹಲಸಂಗಿ]] * [[ಝಳಕಿ]] {{col-break}} * [[ಧೂಳಖೇಡ]] * [[ಹಿರೇಬೇವನೂರ]] * [[ಜಿಗಜೇವಣಿ]] * [[ಅಂಜುಟಗಿ]] * [[ಬಳ್ಳೊಳ್ಳಿ]] * [[ಬರಡೋಲ]] {{col-break}} * [[ನಿಂಬಾಳ]] * [[ಸಾಲೋಟಗಿ]] * [[ನಾದ ಕೆ. ಡಿ.]] * [[ನಿಡಗುಂದಿ]] * [[ಮನಗೂಳಿ]] * [[ಹೂವಿನ ಹಿಪ್ಪರಗಿ]] {{col-break}} * [[ಕೂಡಗಿ]] * [[ವಂದಾಲ]] * [[ಕೊಲ್ಹಾರ]] * [[ನರಸಲಗಿ]] * [[ಗೊಳಸಂಗಿ]] * [[ಸಾಸನೂರ]] {{col-break}} * [[ಉಕ್ಕಲಿ]] * [[ತೆಲಗಿ]] * [[ಮುಳವಾಡ]] * [[ಮಸಬಿನಾಳ]] * [[ಮುತ್ತಗಿ]] * [[ಕೊರವಾರ]] {{col-break}} * [[ಮೊರಟಗಿ]] * [[ಯಂಕಂಚಿ]] * [[ಕಲಕೇರಿ]] * [[ಕನ್ನೊಳ್ಳಿ]] * [[ಹೊನ್ನಳ್ಳಿ]] * [[ದೇವಣಗಾಂವ]] {{col-break}} * [[ನಾಲತವಾಡ]] * [[ಕೊಡಗಾನೂರ]] * [[ತಂಗಡಗಿ]] * [[ಮಿಣಜಗಿ]] * [[ತುಂಬಗಿ]] * [[ಕಾಳಗಿ]] {{col-break}} * [[ಢವಳಗಿ]] * [[ರಕ್ಕಸಗಿ]] * [[ಬಂಟನೂರ]] * [[ಮಡಿಕೇಶ್ವರ]] * [[ಯರಝರಿ]] {{col-end}} <big>ಪ್ರಾಥಮಿಕ ಪಶು ಚಿಕಿತ್ಸಾಲಯಗಳು</big> {{col-begin}} {{col-break}} * [[ಹೊನ್ನುಟಗಿ]] * [[ಜಂಬಗಿ ಹೆಚ್]] * [[ಕಗ್ಗೋಡ]] * [[ಶಿವಣಗಿ]] * [[ಮಮದಾಪುರ]] * [[ನಿಡೋಣಿ]] {{col-break}} * [[ಲೋಹಗಾಂವ]] * [[ಅಗರಖೇಡ]] * [[ಲಚ್ಯಾಣ]] * [[ಭತಗುಣಕಿ]] * [[ಅಹಿರಸಂಗ]] * [[ಖ್ಯಾಡಗಿ]] {{col-break}} * [[ಹಿರೇಮಸಳಿ]] * [[ನಿವರಗಿ]] * [[ರೇವತಗಾಂವ]] * [[ಲೋಣಿ ಬಿ.ಕೆ.]] * [[ಇಂಚಗೇರಿ]] * [[ಸಾತಲಗಾಂವ]] {{col-break}} * [[ಉಮರಜ]] * [[ಇಂಗಳೇಶ್ವರ]] * [[ಮಲಘಾಣ]] * [[ಡೋಣೂರ]] * [[ಯಾಳವಾರ]] * [[ಸಾತಿಹಾಳ]] {{col-break}} * [[ವಡವಡಗಿ]] * [[ಬಿಸನಾಳ]] * [[ಚಾಂದಕವಠೆ]] * [[ಬಳಗಾನೂರ]] * [[ಸುಂಗಠಾಣ]] * [[ಗುಬ್ಬೇವಾಡ]] {{col-break}} * [[ಗುಟ್ಟರಗಿ]] * [[ಕಕ್ಕಳಮೇಲಿ]] * [[ದೇವರನಾವದಗಿ]] * [[ಮಲಘಾಣ]] * [[ಮುಳಸಾವಳಗಿ]] * [[ಯಲಗೋಡ]] {{col-break}} * [[ಅಸ್ಕಿ]] * [[ಕೊಂಡಗೂಳಿ]] * [[ಗೋಲಗೇರಿ]] * [[ತಿಳಗೋಳ]] * [[ಬಸರಕೋಡ]] * [[ಅಡವಿ ಸೋಮನಾಳ]] {{col-break}} * [[ಇಂಗಳಗೇರಿ]] * [[ಬಿ.ಸಾಲವಾಡಗಿ]] * [[ಕೊಣ್ಣೂರ]] * [[ದೇವರ ಹುಲಗಬಾಳ]] * [[ತಮದಡ್ಡಿ]] * [[ಹಿರೇಮುರಾಳ]] {{col-break}} * [[ಕನ್ನಾಳ]] {{col-end}} ==ಆಕಾಶವಾಣಿ ಕೇಂದ್ರ== ವಿಜಯಪುರ ನಗರದ [[ಅಥಣಿ]] ರಸ್ತೆಯಲ್ಲಿ ಆಕಾಶವಾಣಿ ಕೇಂದ್ರವಿದೆ. 101.8 ಮೆಗಾ ಹರ್ಟ್ಸ್ ತರಂಗಾಂತರದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ಇದು ಮಹಾತ್ಮ ಗಾಂಧಿ ವೃತ್ತದಿಂದ 4 ಕಿ.ಮೀ. ಅಂತರದಲ್ಲಿ [[ಅಥಣಿ]]ಗೆ ಹೋಗುವ ಮಾರ್ಗದಲ್ಲಿ ಎಡಕ್ಕೆ ವರ್ತುಲ ರಸ್ತೆಯಲ್ಲಿದೆ. ಕೇಂದ್ರ ಸರಕಾರವು ಸ್ಥಾಪಿಸಿದ 'ಪ್ರಸಾರ ಭಾರತಿ’ಯ ಮೊದಲ ಮಗುವಾಗಿ ದಿನಾಂಕ : 18-09-1997 ರಂದು ಎಫ್.ಎಮ್. ಬ್ಯಾಂಡಿನಲ್ಲಿ ಕಾರ್ಯನಿರ್ವಹಿಸುವ ಕೇಂದ್ರವಾಗಿ ಆರಂಭವಾಗಿದೆ. ಕೆಲವು ಸ್ವಂತ ಕಾರ್ಯಕ್ರಮಗಳನ್ನು ಸಿದ್ಧಪಡಿಸಿ ಪ್ರಸಾರಮಾಡುವುದರೊಂದಿಗೆ [[ದೆಹಲಿ]], [[ಬೆಂಗಳೂರು]], [[ಮುಂಬಯಿ]] ವಿವಿಧ ಭಾರತಿ ಕೆಂದ್ರಗಳ ಕಾರ್ಯಕ್ರಮಗಳನ್ನು ಮರು ಪ್ರಸಾರ ಮಾಡುತ್ತದೆ. 2x*3 ಕಿ.ವ್ಯಾ. ಪ್ರಸಾರ ಸಾಮರ್ಥ್ಯ ಹೊಂದಿರುವ ಇದರ ಪ್ರಸಾರವು ಸುಮಾರು 80. ಕಿ.ಮೀ. ದೂರದವರೆಗೂ ಕೇಳಿಬರುತ್ತದೆ. ಇದು ಕೃಷಿ, ಜಾನಪದ ಕಲೆ, ಶಿಕ್ಷಣ, ಸಾಹಿತ್ಯ, ಸಂಗೀತ, ಮನರಂಜನೆ ಹಾಗೂ ಮಕ್ಕಳ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚೆಚ್ಚು ಅವಕಾಶ ನೀಡುತ್ತದೆ. ==ಸಾರಿಗೆ== ;ವಾಹನ ಸಾರಿಗೆ: ವಿಜಯಪುರ ಪಟ್ಟಣವು ನಗರ ಹಾಗೂ ಗ್ರಾಮೀಣ ಸಾರಿಗೆ ಹೊಂದಿದೆ. ಪಟ್ಟಣದಲ್ಲಿ 9 ಫೆಬ್ರುವರಿ 2013 ರಂದು ಅತ್ಯ್ಯಾಧುನಿಕ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಗರ ಸಾರಿಗೆ ವಾಹನಗಳು ಪ್ರಾರಭವಾಗಿ ನಗರದ ಜನತೆಗೆ ಪ್ರಯಾಣದ ಸೌಕರ್ಯವನ್ನು ಕಲ್ಪಿಸಲಾಗಿದೆ. ನಗರ ಸಾರಿಗೆ ವಾಹನ ಗಳಿಗೆ ವಿಜಯಪುರ ನಗರ ಸಾರಿಗೆ (ದಿ ಸಿಟಿ ಆಫ್ ವಿಕ್ಟರಿ) ಎಂದು ಹೆಸರಿಸಲಾಗಿದೆ ಮತ್ತು ದಿನದ ಪಾಸನ್ನು ಪಡೆದು ನಗರದ ತುಂಬೆಲ್ಲ ಹಾಗೂ ಪ್ರವಾಸಿ ಸ್ಥಳಗಳನ್ನು ನೋಡಬಹುದಾಗಿದೆ. ಸರಕಾರೇತರ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಾರಿಗೆ ವಾಹನಗಳು ರಾಜ್ಯ, ಅಂತರಾಜ್ಯ ಮತ್ತು ಜಿಲ್ಲಾದ್ಯಂತ ಸಂಚರಿಸುತ್ತವೆ. ವಿಜಯಪುರದಿಂದ [[ಮುಂಬಯಿ]], [[ಪುಣೆ|ಪುನಾ]], [[ಬೆಂಗಳೂರು]], [[ಹೈದರಾಬಾದು]]ಗಳಿಗೆ ಐಷಾರಾಮಿ ಬಸ್ಸುಗಳು ಓಡಾಡುತ್ತವೆ. ಇತರೆ ನಿಗಮದ ಬಸ್ಸುಗಳು,ಅಂತರರಾಜ್ಯ ([[ಗೋವಾ]] ಮತ್ತು [[ಮಹಾರಾಷ್ಟ್ರ]]) ವಾಹನಗಳು ಕೂಡ ಸಂಚರಿಸುತ್ತವೆ. ವಿಜಯಪುರ ಜಿಲ್ಲೆಯ ವಾಹನ ನೋಂದಣಿ ಸಂಖ್ಯೆ - <big>ಕೆ ಎ - 28</big> ಆಗಿದೆ. ವಿಜಯಪುರ ನಗರದ [[ಬಾಗಲಕೋಟ]] ರಸ್ತೆಯಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಯನ್ನು ಹೊಂದಿದೆ. ;ರೈಲು ಸಾರಿಗೆ: ವಿಜಯಪುರದಿಂದ ಹೊರಡುವ ರೈಲುಗಳು ವಿಜಯಪುರ ರೈಲು ವಿಭಾಗವು ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗದಲ್ಲಿ ಬರುತ್ತದೆ. ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗದ ಕೇಂದ್ರ ಕಚೇರಿ [[ಹುಬ್ಬಳ್ಳಿ]]ಯಲ್ಲಿದೆ. {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" align="centre" | width="30" Height="30" style = "text-align:center"| ಕ್ರ.ಸಂ. | width="100" Height="30" style = "text-align:center"| ರೈಲಿನ ಸಂಖ್ಯೆ | width="100" style = "text-align:center"| ಆರಂಭ ಸ್ಥಳ | width="100" style = "text-align:center"| ಅಂತಿಮ ಸ್ಥಳ | width="350" style = "text-align:center"| ರೈಲಿನ ಹೆಸರು | width="100" style = "text-align:center"| ದಿನಗಳು(ವಾರಕ್ಕೆ) |- valign="bottom" style = "text-align:center" | Height="12.75" |1 | 19405/19406 | ಬೆಂಗಳೂರು | ಅಮದಾಬಾದ್ | ಯಶವಂತಪುರ ಎಕ್ಸಪ್ರೆಸ್ | ಒಂದು ಸಲ |- valign="bottom" style = "text-align:center" | Height="12.75" | 2 | 16217/16202 | ಶಿರಡಿ | ಮೈಸೂರ | ಮೈಸೂರ - ಸಾಯಿನಗರ ಶಿರಡಿ ಎಕ್ಸಪ್ರೆಸ್ | ಒಂದು ಸಲ |- valign="bottom" style = "text-align:center" | Height="12.75" | 3 | 16201/16202 | ಬೆಂಗಳೂರು | ಜೈಪುರ | ಯಶವಂತಪುರ ಗರೀಬ್ ರಥ ಸ್ಪೇಶಲ್ ಎಕ್ಸಪ್ರೆಸ್ | ಒಂದು ಸಲ |- valign="bottom" style = "text-align:center" | Height="12.75" | 4 | 06511/06512 | ಮುಂಬಯಿ | ವಿಜಯಪುರ | ವಿಜಯಪುರ - ಮುಂಬಯಿ ಪಾಸ್ಟ್ ಪ್ಯಾಸೆಂಜರ | ನಾಲ್ಕು ದಿನ |- valign="bottom" style = "text-align:center" | Height="12.75" | 5 | 16535/16536 | ಸೊಲ್ಲಾಪುರ | ಮೈಸೂರ | ಗೋಳಗುಂಬಜ್ ಎಕ್ಸಪ್ರೆಸ್ | ಪ್ರತಿದಿನ |- valign="bottom" style = "text-align:center" | Height="12.75" | 6 | 17307/17308 | ಬಾಗಲಕೋಟ | ಮೈಸೂರ | ಬಸವ ಎಕ್ಸಪ್ರೆಸ್ | ಪ್ರತಿದಿನ |- valign="bottom" style = "text-align:center" | Height="12.75" | 7 | 11423/11424 | ಸೊಲ್ಲಾಪುರ | ಹುಬ್ಬಳ್ಳಿ | ಸೊಲ್ಲಾಪುರ ಎಕ್ಸಪ್ರೆಸ್ | ಪ್ರತಿದಿನ |- valign="bottom" style = "text-align:center" | Height="12.75" | 8 | 01493/01494 | ಹುಬ್ಬಳ್ಳಿ | ವಿಜಯಪುರ | ವಿಜಯಪುರ ಇಂಟರಸಿಟಿ ಎಕ್ಸಪ್ರೆಸ್ | ಪ್ರತಿದಿನ |- valign="bottom" style = "text-align:center" | Height="12.75" | 9 | 57641/57642 | ಸೊಲ್ಲಾಪುರ | ಗದಗ | ಗದಗ - ಸೊಲ್ಲಾಪುರ ಪ್ಯಾಸೆಂಜರ | ಪ್ರತಿದಿನ |- valign="bottom" style = "text-align:center" | Height="12.75" | 10 | 56903/56904 | ಧಾರವಾಡ | ಸೊಲ್ಲಾಪುರ | ಧಾರವಾಡ - ಸೊಲ್ಲಾಪುರ ಪ್ಯಾಸೆಂಜರ | ಪ್ರತಿದಿನ |- valign="bottom" style = "text-align:center" | Height="12.75" | 11 | 56905/56906 | ಸೊಲ್ಲಾಪುರ | ಹುಬ್ಬಳ್ಳಿ | ಹುಬ್ಬಳ್ಳಿ - ಸೊಲ್ಲಾಪುರ ಪ್ಯಾಸೆಂಜರ | ಪ್ರತಿದಿನ |- valign="bottom" style = "text-align:center" | Height="12.75" | 12 | 57685/57686 | ವಿಜಯಪುರ | ಸೊಲ್ಲಾಪುರ | ವಿಜಯಪುರ - ಸೊಲ್ಲಾಪುರ ಪ್ಯಾಸೆಂಜರ | ಪ್ರತಿದಿನ |- valign="bottom" style = "text-align:center" | Height="12.75" | 13 | 57133/57134 | ವಿಜಯಪುರ | ರಾಯಚೂರ | ವಿಜಯಪುರ - ರಾಯಚೂರ ಪ್ಯಾಸೆಂಜರ | ಪ್ರತಿದಿನ |- valign="bottom" style = "text-align:center" | Height="12.75" | 14 | 57129/57130 | ವಿಜಯಪುರ | ಹೈದರಾಬಾದ್ | ಬೊಳರಮ್ ಪ್ಯಾಸೆಂಜರ | ಪ್ರತಿದಿನ |} <big>ವಿಜಯಪುರ ಜಿಲ್ಲೆಯಲ್ಲಿರುವ ರೈಲು ನಿಲ್ದಾಣಗಳು</big> ದಕ್ಷಿಣದಿಂದ ಉತ್ತರದ ಕಡೆಗೆ {{col-begin}} {{col-break}} * [[ಆಲಮಟ್ಟಿ]] * [[ಬೇನಾಳ]] {{col-break}} * [[ವಂದಾಲ]] * [[ಅಂಗಡಗೇರಿ]] {{col-break}} * [[ತೆಲಗಿ]] * [[ಕೂಡಗಿ]] {{col-break}} * [[ಕಲಗುರ್ಕಿ]] * [[ಮುಳವಾಡ]] {{col-break}} * [[ಹೊನಗನಹಳ್ಳಿ]] * [[ಜುಮನಾಳ]] {{col-break}} * [[ಇಬ್ರಾಹಿಂಪುರ]] * [[ವಿಜಯಪುರ]] {{col-break}} * [[ಅಲಿಬಾದ್]] * [[ಮಿಂಚನಾಳ]] {{col-break}} * [[ಕ್ಯಾತನಕೇರಿ]] * [[ನಿಂಬಾಳ]] {{col-break}} * [[ಚೋರಗಿ]] * [[ಇಂಡಿ]] {{col-break}} * [[ಲಚ್ಯಾಣ]] * [[ಪಡನೂರ]] {{col-end}} ;ವಾಯು ಸಾರಿಗೆ: <big>ವಿಮಾನ ನಿಲ್ದಾಣ</big> ವಿಜಯಪುರ ವಿಮಾನ ನಿಲ್ದಾಣವು ಪಟ್ಟಣದಿಂದ 5ಕಿ.ಮೀ (ಮಧಬಾವಿ ಗ್ರಾಮದ ಹತ್ತಿರ) ದೂರದಲ್ಲಿರುವ ನಿವೇಶನದಲ್ಲಿ ನಿರ್ಮಾಣವಾಗಬೇಕಾಗಿದೆ. ಇದಕ್ಕಾಗಿ ರಾಜ್ಯ ಸರಕಾರವು 725 ಎಕರೆ ಭೂಮಿಯನ್ನು ಖರೀದಿಸಿದೆ. ;ಜಲ ಸಾರಿಗೆ: <big>ಬಂದರು</big> ಜಿಲ್ಲೆಗೆ ಹತ್ತಿರವಾದ [[ಕಾರವಾರ]] ಹಾಗೂ [[ಗೋವಾ]] ಬಂದರುಗಳಿವೆ. ;ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು: <big>ರಾಷ್ಟ್ರೀಯ ಹೆದ್ದಾರಿಗಳು</big> ಜಿಲ್ಲೆಯಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗುತ್ತವೆ. ಅವುಗಳೆಂದರೆ ರಾಷ್ಟ್ರೀಯ ಹೆದ್ದಾರಿ - 13 ಮತ್ತು ರಾಷ್ಟ್ರೀಯ ಹೆದ್ದಾರಿ - 218 <big>ರಾಷ್ಟ್ರೀಯ ಹೆದ್ದಾರಿ - 52</big> => ಅಂಕೋಲಾ - ಯಲ್ಲಾಪುರ - ಹುಬ್ಬಳ್ಳಿ - ಬಾಗಲಕೋಟ (ಗದ್ದನಕೇರಿ ಕ್ರಾಸ್) - ಬೀಳಗಿ(ಕ್ರಾಸ್) - ವಿಜಯಪುರ - ಸೋಲಾಪುರ. <big>ರಾಷ್ಟ್ರೀಯ ಹೆದ್ದಾರಿ - 50</big> => ಚಿತ್ರದುರ್ಗ - ಹೊಸಪೇಟೆ - ಇಲಕಲ್ಲ - ವಿಜಯಪುರ - ಜೇವರ್ಗಿ - ಗುಲಬುರ್ಗಾ - ಹುಮನಾಬಾದ - ಬೀದರ. <big>ರಾಜ್ಯ ಹೆದ್ದಾರಿಗಳು</big> ಜಿಲ್ಲೆಯಲ್ಲಿ ಸುಮಾರು ೯ ರಾಜ್ಯ ಹೆದ್ದಾರಿ ಇವೆ.ಅವು ಕೆಳಗಿನಂತಿವೆ, <big>ರಾಜ್ಯ ಹೆದ್ದಾರಿ - 12</big> => ವಿಜಯಪುರ - ತಿಕೋಟಾ - ಅಥಣಿ - ಕಾಗವಾಡ - ಅಂಕಲಿ - ಚಿಕ್ಕೋಡಿ - ನಿಡಸೋಸಿ - ಸಂಕೇಶ್ವರ. <big>ರಾಜ್ಯ ಹೆದ್ದಾರಿ - 16</big> => ಸಿಂದಗಿ - ಶಹಾಪುರ - ಯಾದಗಿರಿ - ಗುರಮಟ್ಕಲ್. <big>ರಾಜ್ಯ ಹೆದ್ದಾರಿ - 34</big> => ಅಫಜಲಪುರ - ಆಲಮೇಲ - ಇಂಡಿ - ವಿಜಯಪುರ - ಜಮಖಂಡಿ - ಮುಧೋಳ - ಲೋಕಾಪುರ - ರಾಮದುರ್ಗ - ಸವದತ್ತಿ - ಧಾರವಾಡ. <big>ರಾಜ್ಯ ಹೆದ್ದಾರಿ - 41</big> => ಶಿರಾಡೋಣ - ಚಡಚಣ - ಝಳಕಿ - ಇಂಡಿ - ದೇವರ ಹಿಪ್ಪರಗಿ - ಹೂವಿನ ಹಿಪ್ಪರಗಿ - ಮುದ್ದೇಬಿಹಾಳ - ನಾರಾಯಣಪುರ - ಲಿಂಗಸಗೂರ. <big>ರಾಜ್ಯ ಹೆದ್ದಾರಿ - 43</big> => ತಿಕೋಟಾ - ಕನಮಡಿ - ಜತ್ತ. <big>ರಾಜ್ಯ ಹೆದ್ದಾರಿ - 55</big> => ಬಬಲೇಶ್ವರ - ಕಂಬಾಗಿ - ಗಲಗಲಿ - ಅಮಲಝರಿ - ಮಂಟೂರ - ಮುಧೋಳ - ಯಾದವಾಡ - ಯರಗಟ್ಟಿ. <big>ರಾಜ್ಯ ಹೆದ್ದಾರಿ - 60</big> => ಸುರಪುರ - ಕೆಂಭಾವಿ - ತಾಳಿಕೋಟ - ಮುದ್ದೇಬಿಹಾಳ - ತಂಗಡಗಿ - ಹುನಗುಂದ. <big>ರಾಜ್ಯ ಹೆದ್ದಾರಿ - 61</big> => ಮನಗೊಳಿ - ಬಸವನ ಬಾಗೇವಾಡಿ - ತಾಳಿಕೋಟೆ - [[ಹುಣಸಗಿ]] - ದೇವಾಪುರ - ದೇವದುರ್ಗ - ಶಿರವಾರ. <big>ರಾಜ್ಯ ಹೆದ್ದಾರಿ - 124</big> => ಅಫಜಲಪುರ - ಆಲಮೇಲ - ಸಿಂದಗಿ - ತಾಳಿಕೋಟ - ಮಿಣಜಗಿ - ಢವಳಗಿ - ರೂಡಗಿ - ಬಸವನ ಬಾಗೇವಾಡಿ - ಕೊಲ್ಹಾರ - ಬೀಳಗಿ. ;ಜಿಲ್ಲೆಯ ತಾಲ್ಲೂಕಿನಿಂದ ತಾಲ್ಲೂಕಿಗೆ ಇರುವ ದೂರ: ವಿಜಯಪುರ ಜಿಲ್ಲೆಯ ತಾಲ್ಲೂಕಿನಿಂದ ತಾಲ್ಲೂಕಿಗೆ ಇರುವ ದೂರವನ್ನು ಈ ಕೆಳಗಿನ ಕೊಷ್ಟಕದಲ್ಲಿ ಕೊಡಲಾಗಿದೆ. {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" style = "text-align:center"| ಕ್ರ.ಸಂ. | width="145" style = "text-align:center"| ತಾಲ್ಲೂಕುಗಳು | width="145" style = "text-align:center"| ಬಸವನ ಬಾಗೇವಾಡಿ | width="100" style = "text-align:center"| ವಿಜಯಪುರ | width="100" style = "text-align:center"| ಇಂಡಿ | width="100" style = "text-align:center"| ಮುದ್ದೇಬಿಹಾಳ | width="100" style = "text-align:center"| ಸಿಂದಗಿ |- valign="bottom" style = "text-align:center" | Height="12.75" |1 | ಬಸವನ ಬಾಗೇವಾಡಿ | 0 | 45 | 85 | 37 | 57 |- valign="bottom" style = "text-align:center" | Height="12.75" | 2 | ವಿಜಯಪುರ | 45 | 0 | 55 | 82 | 60 |- valign="bottom" style = "text-align:center" | Height="12.75" | 3 | ಇಂಡಿ | 85 | 55 | 0 | 100 | 50 |- valign="bottom" style = "text-align:center" | Height="12.75" | 4 | ಮುದ್ದೇಬಿಹಾಳ | 37 | 82 | 100 | 0 | 80 |- valign="bottom" style = "text-align:center" | Height="12.75" | 5 | ಸಿಂದಗಿ | 57 | 60 | 50 | 80 | 0 |} ;ಸರಕಾರಿ ವಾಹನ ನಿಲ್ದಾಣಗಳು: * <big>[[ಬಸವನ ಬಾಗೇವಾಡಿ ತಾಲ್ಲೂಕು]]</big> - [[ಮನಗೂಳಿ]], [[ಹೂವಿನ ಹಿಪ್ಪರಗಿ]], [[ನಿಡಗುಂದಿ]], [[ಕೊಲ್ಹಾರ]] * <big>[[ವಿಜಯಪುರ ತಾಲ್ಲೂಕು]]</big> - [[ಶಿವಣಗಿ]], [[ಬಬಲೇಶ್ವರ]], [[ತಿಕೋಟಾ]] * <big>[[ಇಂಡಿ ತಾಲ್ಲೂಕು]]</big> - [[ಝಳಕಿ]], [[ಚಡಚಣ]] * <big>[[ಮುದ್ದೇಬಿಹಾಳ ತಾಲ್ಲೂಕು]]</big> - [[ನಾಲತವಾಡ]], [[ತಾಳಿಕೋಟ]], [[ಕೊರವಾರ]] * <big>[[ಸಿಂದಗಿ ತಾಲ್ಲೂಕು]]</big> - [[ದೇವರ ಹಿಪ್ಪರಗಿ]], [[ಆಲಮೇಲ]], [[ಕಲಕೇರಿ]] ;ಸರಕಾರಿ ವಾಹನ ಘಟಕಗಳು: * ಬಸವನ ಬಾಗೇವಾಡಿ * ವಿಜಯಪುರ * ಇಂಡಿ * ಮುದ್ದೇಬಿಹಾಳ * ಸಿಂದಗಿ * ತಾಳಿಕೋಟ ;ಸೇತುವೆಗಳು: ವಿಜಯಪುರ ಜಿಲ್ಲೆಯಲ್ಲಿ ಸುಮಾರು 20ಕ್ಕಿಂತ ಅಧಿಕ ಸೇತುವೆಗಳಿವೆ. ಸೇತುವೆಗಳನ್ನು ಮುಖ್ಯವಾಗಿ ಕೃಷ್ಣಾ, ಭೀಮಾ, ಡೋಣಿ ನದಿ ಮತ್ತು ಹಳ್ಳಗಳಿಗೆ ಅಡ್ಡಲಾಗಿ ಕಟ್ಟಲಾಗಿದೆ. ;ವಾಹನ ತರಬೇತಿ ಶಾಲೆಗಳು: ವಿಜಯಪುರ ಜಿಲ್ಲೆಯಲ್ಲಿ 20 ಕ್ಕೂ ಹೆಚ್ಚು ವಾಹನ ತರಬೇತಿ ಶಾಲೆಗಳಿವೆ. * ಹೆರಳಗಿ ವಾಹನ ತರಬೇತಿ ಶಾಲೆ, ವಿಜಯಪುರ. * ಶ್ರೀ ಬಗಲಿ ವಾಹನ ತರಬೇತಿ ಶಾಲೆ, ವಿಜಯಪುರ. * ಸಿಟಿ ವಾಹನ ತರಬೇತಿ ಶಾಲೆ, ವಿಜಯಪುರ. * ಶ್ರೀ ಸಾಯಿ ವಾಹನ ತರಬೇತಿ ಶಾಲೆ, ವಿಜಯಪುರ. ==ಕ್ರೀಡೆ ಹಾಗೂ ಕ್ರೀಡಾಂಗಣ== ವಿಜಯಪುರ ಜಿಲ್ಲೆಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಡಾ|| ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣವನ್ನು 1982ರಲ್ಲಿ ನಿರ್ಮಿಸಲಾಯಿತು. ಕ್ರೀಡಾಂಗಣದಲ್ಲಿ ಸೈಕಲ್ ಟ್ರ್ಯಾಕ್, ಜಿಮ್, ಬಾಸ್ಕೆಟ್ ಬಾಲ್ ಮೈದಾನ, ವಾಲಿಬಾಲ್ ಮೈದಾನ, ಸ್ಕೆಟಿಂಗ್ ಮೈದಾನ ಮತ್ತು ಒಳಾಂಗಣ ಕ್ರೀಡಾಂಗಣ ಇದೆ. ಈ ಕ್ರೀಡಾಂಗಣದಲ್ಲಿ ಹಲವಾರು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳು ನಡೆದಿವೆ. ''ವಿಜಯಪುರ ಜಿಲ್ಲೆಯು ಸೈಕ್ಲಿಸ್ಟಗಳ ಕಣಜ''. ಪ್ರಮುಖವಾಗಿ ಪ್ರೇಮಲತಾ ಸುರೇಬಾನ, ಯಲಗುರೇಶ ಗಡ್ಡಿ, ಲಕ್ಕಪ್ಪ ಕುರಣಿ, ಸಂತೋಷ್ ಕುರಣಿ, ರಾಜು ಭಾಟಿ, ಆರತಿ ಭಾಟಿ, ಆನಂದ ದಂಡಿನ, ಲಕ್ಷ್ಮಣ ಕುರಣಿ, ಗೀತಾಂಜಲಿ ಜ್ಯೋತೆಪ್ಪನ್ನವರ, ಆಸೀಫ್ ಅತ್ತಾರ, ಶಹೀರಾ ಅತ್ತಾರ, ಮೇಘಾ ಗೂಗಾಡ, ರಾಜೇಶ್ವರಿ ಡೊಳ್ಳಿ, ಗಂಗೂ ಬಿರಾದಾರ, ಸೀಮಾ ಅಡಗಲ್ಲ, ಸಂಜು ನಾಯಕ,ಶಾಹಿರಾಬಾನು ಲೋಧಿ,ಸಾವಿತ್ರಿ ಹೆಬ್ಬಾಳಟ್ಟಿ, ಶಿವಲಿಂಗಪ್ಪ ಯಳಮೇಲಿ,ಮಲಿಕ್ ಅತ್ತಾರ ಮತ್ತು ನೀಲಮ್ಮ ಮಲ್ಲಿಗವಾಡ ಮುಂತಾದವರು. ಇಲ್ಲಿನ ಅನೇಕ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ್ದಾರೆ. ವಿಜಯಪುರ ಜಿಲ್ಲೆಯವರಾದ ಕಿರಣ ಕಟ್ಟಿಮನಿಯವರು ಕರ್ನಾಟಕ ಪ್ರೀಮಿಯರ್ ಲೀಗ್ನ ವಿಜಯಪುರ ಬುಲ್ಸ್ ಕ್ರಿಕೆಟ್ ತಂಡದ ಮಾಲೀಕರಾಗಿದ್ದಾರೆ. * ಕ್ರೀಡಾ ನಿಲಯ, ವಿಜಯಪುರ ==ಚಿತ್ರ ಮಂದಿರಗಳು== ವಿಜಯಪುರ ಜಿಲ್ಲೆಯಲ್ಲಿ ಸುಮಾರು 25ಕ್ಕೂ ಹೆಚ್ಚು ಚಿತ್ರ ಮಂದಿರಗಳಿವೆ. ವಿಜಯಪುರ ನಗರದಲ್ಲಿ 7 ಚಿತ್ರ ಮಂದಿರಗಳು ಇವೆ. {{col-begin}} {{col-break}} <big>ವಿಜಯಪುರ</big> * 1. ಲಕ್ಷ್ಮಿ ಚಿತ್ರ ಮಂದಿರ * 2. ಡ್ರ್ರೀಮಲ್ಯಾಂಡ್ ಚಿತ್ರ ಮಂದಿರ * 3. ಜಯಶ್ರೀ ಚಿತ್ರ ಮಂದಿರ * 4. ಅಮೀರ ಚಿತ್ರ ಮಂದಿರ * 5. ಅಲಂಕಾರ ಚಿತ್ರ ಮಂದಿರ * 6. ಅಪ್ಸರಾ ಚಿತ್ರ ಮಂದಿರ * 7. ತ್ರಿಪುರ ಸುಂದರಿ ಚಿತ್ರ ಮಂದಿರ {{col-break}} <big>ಸಿಂದಗಿ</big> * 1. ಪ್ರಶಾಂತ ಚಿತ್ರ ಮಂದಿರ * 2. ವಿನಾಯಕ ಚಿತ್ರ ಮಂದಿರ * 3. ಆನಂದ ಚಿತ್ರ ಮಂದಿರ <big>ತಾಳಿಕೋಟ</big> * 1. ಅಮೀರ ಚಿತ್ರ ಮಂದಿರ * 2. ಮಹಾವೀರ ಚಿತ್ರ ಮಂದಿರ {{col-break}} <big>ಮುದ್ದೇಬಿಹಾಳ</big> * 1. ಗಿರಿಜಾ ಶಂಕರ ಚಿತ್ರ ಮಂದಿರ * 2. ಲಕ್ಷ್ಮಿ ಚಿತ್ರ ಮಂದಿರ <big>ಇಂಡಿ</big> * 1. ಶ್ರೀನಿವಾಸ ಚಿತ್ರ ಮಂದಿರ * 2. ಮಹಾವೀರ ಚಿತ್ರ ಮಂದಿರ {{col-break}} <big>ಬಸವನ ಬಾಗೇವಾಡಿ</big> * 1. ಸತ್ಯನಾರಾಯಣ ಚಿತ್ರ ಮಂದಿರ * 2. ಅಲಂಕಾರ ಚಿತ್ರ ಮಂದಿರ <big>ಚಡಚಣ</big> *1. ಶ್ರೀ ಸಂಗಮೇಶ್ವರ ಚಿತ್ರ ಮಂದಿರ <big>ನಾಲತವಾಡ</big> *1. ಶ್ರೀ ರಘುವೀರ ಚಿತ್ರ ಮಂದಿರ {{col-end}} ==ರಾಜಕೀಯ== ವಿಜಯಪುರ ಜಿಲ್ಲೆಯಿಂದ 8 ಜನ ವಿಧಾನಸಭೆಗೆ (ಕೆಳಮನೆ), ಒಬ್ಬರು ಲೋಕಸಭೆಗೆ (ಸಂಸದರು) ಮತ್ತು 5 ಜನ ವಿಧಾನಪರಿಷತ್ ಗೆ(ಮೇಲ್ಮನೆ) ಶಾಸಕರು ಆಯ್ಕೆಗೊಳ್ಳುತ್ತಾರೆ. <big>ವಿಜಯಪುರ ಜಿಲ್ಲೆಯ ವಿಧಾನಸಭಾ ಚುನಾವಣಾ ಕ್ಷೇತ್ರಗಳು</big> * [[ವಿಜಯಪುರ ನಗರ ವಿಧಾನಸಭಾ ಕ್ಷೇತ್ರ]] * [[ಬಬಲೇಶ್ವರ ವಿಧಾನಸಭಾ ಕ್ಷೇತ್ರ]] * [[ಇಂಡಿ ವಿಧಾನಸಭಾ ಕ್ಷೇತ್ರ]] * [[ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ]] * [[ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ]] * [[ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರ]] * [[ಸಿಂದಗಿ ವಿಧಾನಸಭಾ ಕ್ಷೇತ್ರ]] * [[ನಾಗಠಾಣ ವಿಧಾನಸಭಾ ಕ್ಷೇತ್ರ]] * <big>[[ವಿಜಯಪುರ ನಗರ ವಿಧಾನಸಭಾ ಕ್ಷೇತ್ರ]]</big> ವಿಜಯಪುರ ನಗರ ವಿಧಾನಸಭಾ ಕ್ಷೇತ್ರವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. [[ವಿಜಯಪುರ]] ನಗರ ಮತಕ್ಷೇತ್ರ(2018)ದಲ್ಲಿ 1,21,753 ಪುರುಷರು, 1,19,882 ಮಹಿಳೆಯರು ಸೇರಿ ಒಟ್ಟು 2,41,635 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> 1957ರಲ್ಲಿ ಮೊದಲ ಚುನಾವಣೆಯಿಂದ ಚುನಾವಣೆ ಎದುರಾದಾಗ ಸ್ಪರ್ಧೆಯಲ್ಲಿದ್ದ ಮೊದಲ ಅವಧಿಯಲ್ಲೇ ಕಾಂಗ್ರೆಸ್‌ ಅಭ್ಯರ್ಥಿ ಮಹಾಲದಾರ ಗೌಸ್‌ ಮೊಹಿದ್ದೀನ್‌ ಅವರನ್ನು ಸೋಲಿಸಿ IND ಅಭ್ಯರ್ಥಿಯಾದ ಸರದಾರ ಡಾ||ಬಸವರಾಜ ನಾಗೂರ ಗೆದ್ದರೂ ನಗರದ ಕ್ಷೇತ್ರ ಕಾಂಗ್ರೆಸ್‌ ಭದ್ರ ಕೋಟೆ ಎನಿಸಿತ್ತು. ನಂತರ ನಡೆದ ಮೂರು ಚುನಾವಣೆಗಳಲ್ಲಿ 1972ರವರೆಗೆ ಕಾಂಗ್ರೆಸ್‌ನ ರೇವಣಸಿದ್ದಪ್ಪ ನಾವದಗಿ, ಪಿ.ಬಿ. ಮಲ್ಲನಗೌಡ, ಕೆ.ಟಿ.ರಾಠೋಡ ಗೆದ್ದಿದ್ದರು. 1978ರಲ್ಲಿ ಜೆಎನ್‌ಪಿ ಪಕ್ಷದ ಸೈಯದ್‌ ಹಬೀಬುದ್ದೀನ್‌ ಭಕ್ಷಿ ಆಯ್ಕೆ ಆಗುವ ಮೂಲಕ ಕ್ಷೇತ್ರದಲ್ಲಿ ಆಯ್ಕೆಯಾದ ಮೊದಲ ಮುಸ್ಲಿಂ ಶಾಸಕ ಎನಿಸಿದರು. 1983ರಲ್ಲಿ BJPಯ ಚಂದ್ರಶೇಖರ ಗಚ್ಚಿನಮಠ ಗೆದ್ದರೆ, 1985ರಲ್ಲಿ ಗೆದ್ದಿದ್ದ ಕಾಂಗ್ರೆಸ್‌ನ ಎಮ್.ಎಲ್.ಉಸ್ತಾದ 1989ರಲ್ಲೂ ಆಯ್ಕೆಯಾಗಿದ್ದರು. 1994ರಲ್ಲಿ [[ಬಸನಗೌಡ ಪಾಟೀಲ(ಯತ್ನಾಳ)]] ಮೂಲಕ BJP ಮೊದಲ ಬಾರಿಗೆ ಖಾತೆ ತೆರೆದರೆ, 1999ರಲ್ಲಿ BJPಯ ಅಪ್ಪು ಪಟ್ಟಣಶೆಟ್ಟಿಯವರನ್ನು ಸೋಲಿಸಿ ಎಮ್.ಎಲ್.ಉಸ್ತಾದ್‌ ಅವರು ಸೇಡು ತೀರಿಸಿಕೊಂಡರು. 2004 ಹಾಗೂ 2008ರಲ್ಲಿ ಅಪ್ಪು ಪಟ್ಟಣಶೆಟ್ಟಿ ಸತತ ಎರಡು ಬಾರಿ ಗೆದ್ದು ಬಿಗಿದ್ದರು. 2013ರಲ್ಲಿ ಕಾಂಗ್ರೆಸ್‌ನ ಡಾ| ಎಂ.ಎಸ್‌. ಬಾಗವಾನ ಆಯ್ಕೆಯಾದರು. [[ವಿಜಯಪುರ]] ನಗರ ಕ್ಷೇತ್ರ ಕಾಂಗ್ರೆಸ್‌ ಮಟ್ಟಿಗೆ ಮುಸ್ಲಿಂ ಸಮುದಾಯಕ್ಕೆ ಇಲ್ಲಿ ಟಿಕೆಟ್‌ ಖಾತ್ರಿ ಮಾಡಿರುವ ಕ್ಷೇತ್ರ. ಇಸ್ಲಾಂ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬ ಕಾರಣಕ್ಕೆ ಕಳೆದ ನಾಲ್ಕಾರು ದಶಕಗಳಿಂದ ಕಾಂಗ್ರೆಸ್‌ ಇಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದವರಿಗೆ ಟಿಕೆಟ್‌ ಕೊಟ್ಟು ಗೆಲ್ಲಿಸಿಕೊಂಡು ಬರುತ್ತಿದೆ. <big>ಕ್ಷೇತ್ರದ ವಿಶೇಷತೆ</big> * [[ಕೆ.ಟಿ.ರಾಠೋಡ]]ರವರು ದೇವರಾಜ ಅರಸುರವರ ಮಂತ್ರಿಮಂಡಳದಲ್ಲಿ ಮೀನುಗಾರಿಕೆ ಸಚಿವರಾಗಿದ್ದರು. * 1983ರಲ್ಲಿ ಚಂದ್ರಶೇಖರ ಗಚ್ಚಿನಮಠರು [[ವಿಜಯಪುರ]] ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಬಿಜೆಪಿಯಿಂದ ಆಯ್ಕೆಯಾದ ದಾಖಲೆಯಿದೆ. * [[ಎಮ್.ಎಲ್.ಉಸ್ತಾದ]]ರವರು ಎಸ್.ಎಮ್.ಕೃಷ್ಣ ಮಂತ್ರಿಮಂಡಳದಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿ, ಭಾರತೀಯ ವ್ಯವಸ್ಥೆಯ ಔಷಧಿ ಮತ್ತು ಹೋಮಿಯೋಪತಿ ಖಾತೆಯ ಸಚಿವರಾಗಿದ್ದರು. * 2007ರಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರ ಬಿಜೆಪಿ-ಜೆಡಿಎಸ್ ಸಮ್ಮಿಸ್ರ ಸಂಪುಟದಲ್ಲಿ [[ಅಪ್ಪಾಸಾಹೇಬ ಪಟ್ಟಣಶೆಟ್ಟಿ]]ಯವರು ಜವಳಿ ಮಂತ್ರಿಸ್ಥಾನವನ್ನೂ ಅಲಂಕರಿಸಿದ್ದರು. * [[ಬಸನಗೌಡ ಪಾಟೀಲ(ಯತ್ನಾಳ)]] ಮತ್ತು [[ಎಮ್.ಎಲ್.ಉಸ್ತಾದ]] 3 ಬಾರಿ ಹಾಗೂ ಅಪ್ಪಾಸಾಹೇಬ ಪಟ್ಟಣಶೆಟ್ಟಿಯವರನ್ನು 2 ಬಾರಿ ಕ್ಷೇತ್ರದ ಜನತೆ ಆಯ್ಕೆ ಮಾಡಿದ್ದಾರೆ. * ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಮತ್ತು ಕೇಂದ್ರ ಸಚಿವರಾದ ಬಸನಗೌಡ ಪಾಟೀಲ(ಯತ್ನಾಳ)ರನ್ನು 3 ಬಾರಿ ಕ್ಷೇತ್ರದ ಜನತೆ ಆಯ್ಕೆ ಮಾಡಿದ್ದಾರೆ. * ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ಹೆಚ್ಚಾಗಿರುವುದರಿಂದ 5 ಬಾರಿ ಮುಸ್ಲಿಂ ನಾಯಕರು ಆಯ್ಕೆಯಾಗಿದ್ದಾರೆ. <big>ಜನಪ್ರತಿನಿಧಿಗಳ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" style = "text-align:center" | ವರ್ಷ | width="250" style = "text-align:center" | ವಿಧಾನ ಸಭಾ ಕ್ಷೆತ್ರ | width="190" style = "text-align:center" | ವಿಜೇತರು | width="30" style = "text-align:center" | ಪಕ್ಷ | width="60" style = "text-align:center" | ಮತಗಳು | width="190" style = "text-align:center" | ಉಪಾಂತ ವಿಜೇತರು | width="30" style = "text-align:center" | ಪಕ್ಷ | width="60" style = "text-align:center" | ಮತಗಳು |- valign="bottom" style = "background-color:#969696;font-weight:bold" | |ವಿಜಯಪುರ ನಗರ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2023 |ವಿಜಯಪುರ ನಗರ ವಿಧಾನಸಭಾ ಕ್ಷೇತ್ರ |[[ಬಸನಗೌಡ ಪಾಟೀಲ(ಯತ್ನಾಳ)]] |BJP |94211 |ಅಬ್ದುಲ್ ಹಮೀದ್ ಮುಸ್ರೀಫ್ |INC |85978 |- valign="bottom" |2018 |ವಿಜಯಪುರ ನಗರ ವಿಧಾನಸಭಾ ಕ್ಷೇತ್ರ |[[ಬಸನಗೌಡ ಪಾಟೀಲ(ಯತ್ನಾಳ)]] |BJP |76308 |ಅಬ್ದುಲ್ ಹಮೀದ್ ಮುಸ್ರೀಫ್ |INC |69895 |- valign="bottom" |2013 |ವಿಜಯಪುರ ನಗರ ವಿಧಾನಸಭಾ ಕ್ಷೇತ್ರ |ಡಾ.ಮಕಬುಲ್ ಬಾಗವಾನ |INC |48615 |[[ಬಸನಗೌಡ ಪಾಟೀಲ(ಯತ್ನಾಳ)]] |JDS |39235 |- valign="bottom" |2008 |ವಿಜಯಪುರ ನಗರ ವಿಧಾನಸಭಾ ಕ್ಷೇತ್ರ |ಅಪ್ಪಾಸಾಹೇಬ ಪಟ್ಟಣಶೆಟ್ಟಿ |BJP |34217 |ಎಸ್.ಎ.ಹೊರ್ತಿ |INC |16653 |- valign="bottom" |2004 |ವಿಜಯಪುರ ವಿಧಾನಸಭಾ ಕ್ಷೇತ್ರ |ಅಪ್ಪಾಸಾಹೇಬ ಪಟ್ಟಣಶೆಟ್ಟಿ |BJP |70001 |ಎಮ್.ಎಲ್.ಉಸ್ತಾದ್ |INC |45968 |- valign="bottom" |1999 |ವಿಜಯಪುರ ವಿಧಾನಸಭಾ ಕ್ಷೇತ್ರ |ಎಮ್.ಎಲ್.ಉಸ್ತಾದ್ |INC |42902 |ಅಪ್ಪು ಪಟ್ಟಣಶೆಟ್ಟಿ |BJP |39749 |- valign="bottom" |1994 |ವಿಜಯಪುರ ವಿಧಾನಸಭಾ ಕ್ಷೇತ್ರ |[[ಬಸನಗೌಡ ಪಾಟೀಲ(ಯತ್ನಾಳ)]] |BJP |45286 |ಎಮ್.ಎಲ್.ಉಸ್ತಾದ್ |JDS. |29158 |- valign="bottom" |1989 |ವಿಜಯಪುರ ವಿಧಾನಸಭಾ ಕ್ಷೇತ್ರ |ಎಮ್.ಎಲ್.ಉಸ್ತಾದ್ |INC |45623 |ಎಸ್.ಆರ್.ಔರಂಗಾಬಾದ್ |JDS |34355 |- valign="bottom" |1985 |ವಿಜಯಪುರ ವಿಧಾನಸಭಾ ಕ್ಷೇತ್ರ |ಎಮ್.ಎಲ್.ಉಸ್ತಾದ್‌ |INC |26829 |ಬಿ.ಆರ್.ಪಾಟೀಲ |JNP |25914 |- valign="bottom" |1983 |ವಿಜಯಪುರ ವಿಧಾನಸಭಾ ಕ್ಷೇತ್ರ |ಚಂದ್ರಶೇಖರ ಗಚ್ಚಿನಮಠ |BJP |28795 |ಖಾಜಿಹುಸೇನ್ ಜಾಹಾಗೀರದಾರ |INC |24974 |- valign="bottom" |1978 |ವಿಜಯಪುರ ವಿಧಾನಸಭಾ ಕ್ಷೇತ್ರ |ಹಬೀಬುದ್ದೀನ್ ಬಕ್ಷಿ |JNP |26191 |ಕೆ.ಟಿ.ರಾಠೋಡ |INC |16663 |- valign="bottom" style = "background-color:#969696;font-weight:bold" | |ವಿಜಯಪುರ ವಿಧಾನಸಭಾ ಕ್ಷೇತ್ರ |ಮೈಸೂರು ರಾಜ್ಯ | | | | | |- valign="bottom" |1972 |ವಿಜಯಪುರ ವಿಧಾನಸಭಾ ಕ್ಷೇತ್ರ |ಕೆ.ಟಿ.ರಾಠೋಡ |INC |23205 |ವಿಷ್ಣು ಕೇಶವ ಪಂಡಿತ |NCO |13970 |- valign="bottom" |1967 |ವಿಜಯಪುರ ವಿಧಾನಸಭಾ ಕ್ಷೇತ್ರ |ಬಸನಗೌಡ ಪಾಟೀಲ |INC |18818 |ಮಲ್ಲಪ್ಪ ಕರಬಸಪ್ಪ ಸುರಪುರ |SWA |5396 |- valign="bottom" |1962 |ವಿಜಯಪುರ ವಿಧಾನಸಭಾ ಕ್ಷೇತ್ರ |ರೇವಣಸಿದ್ದಪ್ಪ ನಾವದಗಿ |INC |13828 |ನಬೀಸಾಬ್ ಬಾಳಾಸಿಂಗ್ |SWA |4846 |- valign="bottom" |1957 |ವಿಜಯಪುರ ವಿಧಾನಸಭಾ ಕ್ಷೇತ್ರ |ಡಾ.ಬಸವರಾಜ ನಾಗೂರ |IND |11827 |ಮೊಹದ್ದಿನ್ ಮಹಾಲ್ದಾರ |INC |7995 |- valign="bottom" style = "background-color:#969696;font-weight:bold" | |ವಿಜಯಪುರ ವಿಧಾನಸಭಾ ಕ್ಷೇತ್ರ |ಬಾಂಬೆ ರಾಜ್ಯ | | | | | |- valign="bottom" |1951 |ವಿಜಯಪುರ ವಿಧಾನಸಭಾ ಕ್ಷೇತ್ರ |ಮಲ್ಲನಗೌಡ ಪಾಟೀಲ |INC |10406 |ನಬೀಸಾಬ್ ಬಾಳಾಸಿಂಗ್ |CPI |6069 |} * <big>[[ಬಬಲೇಶ್ವರ ವಿಧಾನ ಸಭಾ ಕ್ಷೇತ್ರ]]</big> [[ಬಬಲೇಶ್ವರ ವಿಧಾನ ಸಭಾ ಕ್ಷೇತ್ರ]]ವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. [[ಬಬಲೇಶ್ವರ]] ಮತಕ್ಷೇತ್ರ(2018)ದಲ್ಲಿ 1,06,256 ಪುರುಷರು, 1,02,647 ಮಹಿಳೆಯರು ಸೇರಿ ಒಟ್ಟು 2,08,903 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಮಹಾಕ್ರಾಂತಿಯ ನಂತರ ಶರಣ ಹರಳಯ್ಯ 63 ಶರಣರೊಂದಿಗೆ [[ಶೇಗುಣಸಿ]] ಹೊರ ವಲಯದಲ್ಲಿ ಕೆಲ ಕಾಲ ತಂಗಿದ್ದ ಐತಿಹ್ಯ ಇಲ್ಲಿನ ಹರಳಯ್ಯನ ಗುಂಡಿ ಇದೆ. [[ಮಮದಾಪುರ]]ದಲ್ಲಿ ಆದಿಲ್‌ಶಾಹಿ ಅರಸರು ಕಟ್ಟಿಸಿದ ಸುಂದರ ಕೆರೆ ಶತ ಶತಮಾನಗಳ ಕಾಲ ವಿಶಿಷ್ಟ ತಳಿಯ ಭತ್ತ ಬೆಳೆಯಲು ಆಸರೆಯಾಗಿತ್ತು ಎಂಬುದು ಇಲ್ಲಿನ ಐತಿಹ್ಯ. [[ಬಬಲೇಶ್ವರ]]ದ ಗುರುಪಾದೇಶ್ವರ ಬೃಹನ್ಮಠಕ್ಕೆ ತನ್ನದೇ ಪರಂಪರೆಯಿದೆ. [[ಕಾಖಂಡಕಿ]]ಯ ಮಹಿಪತಿದಾಸರ ಪರಂಪರೆ ರಾಜ್ಯದಲ್ಲೇ ಹೆಸರುವಾಸಿ. ಕಾರಹುಣ್ಣಿಮೆ ಸಂದರ್ಭ ಇಲ್ಲಿ ನಡೆಯುವ ಓರಿ ಓಡಿಸುವ ಸ್ಪರ್ಧೆ ಮೈಮನ ರೋಮಾಂಚನಗೊಳಿಸುತ್ತದೆ. ಪ್ರಸಿದ್ಧ [[ಅರಕೇರಿ]] ಅಮೋಘ ಸಿದ್ಧೇಶ್ವರ ದೇವಾಲಯ, [[ಕಂಬಾಗಿ]] ಮತ್ತು [[ಹಲಗಣಿ]] ಗ್ರಾಮದ ಹಣಮಂತ ದೇವಾಲಯಗಳು, ಐತಿಹಾಸಿಕ [[ಬಬಲಾದಿ]]ಯ ಗುರು ಚಕ್ರವರ್ತಿ ಸದಾಶಿವ ಮಠ, [[ಬೆಳ್ಳುಬ್ಬಿ]]ಯ ಮಳೇಮಲ್ಲೇಶ್ವರ ದೇವಾಲಯ ಹಾಗೂ [[ದೇವರ ಗೆಣ್ಣೂರ]]ನ ಮಹಾಲಕ್ಷ್ಮಿ ದೇವಾಲಯಗಳಿವೆ. ಪ್ರಸಿದ್ಧ ದೇಸಗತಿ ಮನೆತನ [[ವಿಜಯಪುರ]] ತಾಲ್ಲೂಕಿನ [[ಜೈನಾಪುರ]] ಗ್ರಾಮದಲ್ಲಿ ವಾಸವಾಗಿದೆ. ಒಂದೆಡೆ ಹೊಳಿ ದಂಡೆ. ಸಮೃದ್ಧಿಯ ಕೃಷಿ ಚಿತ್ರಣ. ಇನ್ನೊಂದೆಡೆ ಎತ್ತರದ ಪ್ರದೇಶ. ಹನಿ ಹನಿ ನೀರಿಗೂ ತತ್ವಾರ. ಮಳೆಯಾಶ್ರಿತ ಬೆಳೆ ಪದ್ಧತಿ. ಕೃಷ್ಣೆ–ಡೋಣಿ ಹರಿಯುವಿಕೆ. [[ಸಾರವಾಡ]] ಸುತ್ತಮುತ್ತಲಿನ ಬಿಳಿಜೋಳ ಎಲ್ಲೆಡೆ ಪ್ರಸಿದ್ಧಿ. [[ಕೃಷ್ಣಾ]] ನದಿ ತಟದ ಕಬ್ಬು ಬೆಳೆಗಾರರಿಗಾಗಿ ಜಿಲ್ಲೆಯ ಇತಿಹಾಸದಲ್ಲೇ ಆರಂಭಗೊಂಡ ಮೊದಲ ಸಹಕಾರಿ ಸಕ್ಕರೆ ಕಾರ್ಖಾನೆ [[ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ, ಕೃಷ್ಣಾನಗರ]]ದಲ್ಲಿದೆ. ರಜತ ಮಹೋತ್ಸವ ಕಂಡ ಈ ಕಾರ್ಖಾನೆ ಈ ಭಾಗದ ರೈತರ ಆರ್ಥಿಕಾಭಿವೃದ್ಧಿಯ ಬೆನ್ನೆಲುಬಾಗಿರುವುದು ಇಲ್ಲಿನ ವಿಶೇಷ. [[ತಿಕೋಟಾ]] ಭಾಗ ದ್ರಾಕ್ಷಿಯ ಕಣಜ ಎಂದೇ ಖ್ಯಾತವಾಗಿದೆ. ವಿದೇಶಕ್ಕೂ ಇಲ್ಲಿನ ದ್ರಾಕ್ಷಿ ರಫ್ತಾಗುತ್ತಿದೆ. ಒಟ್ಟಾರೆ [[ಬಬಲೇಶ್ವರ]] ವಿಧಾನಸಭಾ ಕ್ಷೇತ್ರ ವಿಶಿಷ್ಟ ಭೌಗೋಳಿಕ ನೆಲೆಯನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿದೆ. [[ಬಬಲೇಶ್ವರ]] ವಿಧಾನಸಭೆ ಕ್ಷೇತ್ರ 2008ರಲ್ಲಿ ಮರು ವಿಂಗಡಣೆ ಆದ ಬಳಿಕ ಬಬಲೇಶ್ವರ ಎಂದು ನಾಮಕರಣಗೊಂಡಿದೆ. 2008ರ ಮೊದಲು ತಿಕೋಟಾ ವಿಧಾನಸಭೆ ಕ್ಷೇತ್ರವಾಗಿತ್ತು. ನಾಲ್ಕು ಬಾರಿ ಕಾಂಗ್ರೆಸ್‌ನ ಬಿ.ಎಂ.ಪಾಟೀಲರು ಹಾಗೂ ಅವರ ಪುತ್ರ [[ಎಂ.ಬಿ.ಪಾಟೀಲ]]ರು ನಾಲ್ಕು ಬಾರಿ ಆಯ್ಕೆಯಾಗಿ ಅತಿ ಹೆಚ್ಚು ವರ್ಷಗಳ ಕಾಲ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದು ವಿಶೇಷವಾಗಿದೆ. ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ತಿಕೋಟಾ ವಿಧಾನಸಭಾ ಕ್ಷೇತ್ರ ಬಬಲೇಶ್ವರ ವಿಧಾನಸಭಾ ಕ್ಷೇತ್ರ ದೊಳಗೆ ವಿಲೀನವಾಯಿತು. ಕ್ಷೇತ್ರಕ್ಕೆ ಉಪ ಚುನಾವಣೆ ಸೇರಿದಂತೆ ಒಟ್ಟು 14 ವಿಧಾನಸಭಾ ಚುನಾವಣೆ ನಡೆದಿದ್ದು, ಇದರಲ್ಲಿ ಎಂಟು ಚುನಾವಣೆಗಳಲ್ಲಿ ಇಲ್ಲಿನ ಮತದಾರರು ಬಿ.ಎಂ.ಪಾಟೀಲ ಹಾಗೂ [[ಎಂ.ಬಿ.ಪಾಟೀಲ]]ಗೆ ಹರಸಿದ್ದಾರೆ. ತಂದೆ–ಮಗ ಇಬ್ಬರೂ ಸಚಿವರಾಗಿರುವುದು ಇಲ್ಲಿನ ವಿಶೇಷ. 1994ರಲ್ಲಿ ಜನತಾದಳದಿಂದ ಆಯ್ಕೆಯಾದ [[ಶಿವಾನಂದ ಪಾಟೀಲ]]ರು ಕಾಂಗ್ರೆಸ್‌ನ ಬಿ.ಎಂ.ಪಾಟೀಲ ಅವರ ಪುತ್ರ [[ಎಂ.ಬಿ.ಪಾಟೀಲ]]ರನ್ನು ಸೋಲಿಸಿದ್ದರು. 1999ರಲ್ಲಿ ಕಾಂಗ್ರೆಸ್‌ನ [[ಎಂ.ಬಿ.ಪಾಟೀಲ]]ರನ್ನು ಸೋಲಿಸಿ ಜನತಾದಳದಿಂದ ಆಯ್ಕೆಯಾದ [[ಶಿವಾನಂದ ಪಾಟೀಲ]] ಅವರು BJPಯಿಂದ ಸ್ಪರ್ಧಿಸಿ ಗೆದ್ದಿದ್ದರು. [[ಶಿವಾನಂದ ಪಾಟೀಲ]] ಅವರು ಬಸವನಬಾಗೇವಾಡಿ ಕ್ಷೇತ್ರಕ್ಕೆ ವಲಸೆ ಹೋದ ಬಳಿಕ [[ಎಂ.ಬಿ.ಪಾಟೀಲ]]ರು ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್‌ ಸಾಧಿಸಿದ್ದಾರೆ. ಇದರಲ್ಲಿ ಎರಡು ಬಾರಿ ಜೆಡಿಎಸ್‌ ಪಕ್ಷದಿಂದ ಸೋತಿರುವ BJPಯ ವಿಜುಗೌಡ ಪಾಟೀಲರು [[ಶಿವಾನಂದ ಪಾಟೀಲ]] ಅವರ ಕಿರಿಯ ಸಹೋದರ ಎಂಬುದು ಗಣನೀಯ. 2008ರಲ್ಲಿ [[ತಿಕೋಟಾ]] ವಿಧಾನಸಭಾ ಕ್ಷೇತ್ರವನ್ನು [[ಬಬಲೇಶ್ವರ]] ವಿಧಾನಸಭಾ ಕ್ಷೇತ್ರ ಎಂದು ನಾಮಕರಣ ಮಾಡಲಾಯಿತು. ಆಗ [[ಬಸವನಬಾಗೇವಾಡಿ]] ಕ್ಷೇತ್ರದಲ್ಲಿದ್ದ [[ಮಮದಾಪುರ]] ಹೋಬಳಿಯ 28 ಹಳ್ಳಿಗಳು [[ಬಬಲೇಶ್ವರ]] ಕ್ಷೇತ್ರಕ್ಕೆ ಸೇರ್ಪಡೆಯಾದರೆ, [[ತಿಕೋಟಾ]] ವ್ಯಾಪ್ತಿಯಲ್ಲಿದ್ದ ಕೆಲ ಹಳ್ಳಿಗಳು [[ನಾಗಠಾಣ]](ಹಳೆಯ ಬಳ್ಳೋಳ್ಳಿ) ಕ್ಷೇತ್ರದ ಪಾಲಾದವು. <big>ಕ್ಷೇತ್ರದ ವಿಶೇಷತೆ</big> * ಸ್ವಾತಂತ್ರ್ಯ ಹೋರಾಟಗಾರ ಮತ್ತು ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಹಿರಿಯರಾದ [[ಚೆನ್ನಬಸಪ್ಪ ಅಂಬಲಿ]]ಯವರು ಈ ಕ್ಷೇತ್ರದ 1951ರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದು ವಿಶೇಶವಾಗಿದೆ. * ಬಬಲೇಶ್ವರ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ ಎನಿಸಿದರೂ ಕಾಂಗ್ರೆಸ್ಸೇತರ ಪಕ್ಷಗಳೂ ಬಲ್ಯ ಮೆರೆದಿವೆ. 1957ರಿಂದ ನಿರಂತರ ಗೆದ್ದಿದ್ದ ಕಾಂಗ್ರೆಸ್‌ ಪಕ್ಷ ಮೊದಲ ಸೋಲು ಕಂಡಿದ್ದು 1978ರ ಕಾಂಗ್ರೆಸ್‌ ಅಭ್ಯರ್ಥಿ ಶಿವರಾಯ ಜಿದ್ದಿ ಅವರನ್ನು ಸೋಲಿಸಿದ ಜನತಾ ಪಕ್ಷದ ಬದುಗೌಡ ಬಾಪುಗೌಡ ಪಾಟೀಲ ಮೊದಲ ಬಾರಿಗೆ ಕಾಂಗ್ರೆಸ್‌ ರಹಿತ ಶಾಸಕ ಎನಿಸಿದರು. * 1962ರಲ್ಲಿ ಶಾಸಕರಾಗಿದ್ದ ಬಿ.ಎಂ.ಪಾಟೀಲರನ್ನು 1983 ಚುನಾವಣೆ ಬಳಿಕ 1989ರವರೆಗೆ ನಡೆದ ಮೂರು ಚುನಾವಣೆಗಳಲ್ಲಿ ಬಿ.ಎಂ.ಪಾಟೀಲರನ್ನು ಗೆಲ್ಲಿಸಿ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗಳಿಸುವಂತೆ ಮಾಡಿತ್ತು. * 1991ರಲ್ಲಿ ಬಿ.ಎಂ.ಪಾಟೀಲರು ನಿಧನರಾದಾಗ, ತೆರವಾದ ಸ್ಥಾನಕ್ಕೆ ಉಪ ಚುನಾವಣೆಯಲ್ಲಿ [[ಎಂ.ಬಿ.ಪಾಟೀಲ]]ರು ಸ್ಪರ್ಧಿಸಿ ಆಯ್ಕೆಯಾಗಿದ್ದರು. * [[ಶಿವಾನಂದ ಪಾಟೀಲ]]ರು 1994ರಲ್ಲಿ ಜನತಾ ಪಕ್ಷ ಮತ್ತು 1999ರಲ್ಲಿ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರು. * [[ಬಿ.ಎಂ.ಪಾಟೀಲ]]ರು ವೀರಪ್ಪ ಮೊಯ್ಲಿ ಮಂತ್ರಿಮಂಡಳದಲ್ಲಿ ನಾಗರಿಕ ಆಡಳಿತ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದರು ಹಾಗೂ ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. * [[ಎಂ.ಬಿ.ಪಾಟೀಲ]]ರು 2013ರಲ್ಲಿ ಸಿದ್ದರಾಮಯ್ಯನವರ ಮಂತ್ರಿಮಂಡಳದಲ್ಲಿ ನೀರಾವರಿ ಸಚಿವರಾಗಿದ್ದರು. * [[ಎಂ.ಬಿ.ಪಾಟೀಲ]]ರು 2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಸಮ್ಮಿಸ್ರ ಸರ್ಕಾರದ ಮಂತ್ರಿಮಂಡಳದಲ್ಲಿ ಗೃಹ ಸಚಿವರಾಗಿದ್ದರು. * [[ಎಂ.ಬಿ.ಪಾಟೀಲ]]ರು 2008 - 2023ರ ವರಗೆ ನಡೆದ ನಾಲ್ಕು ಚುನಾವಣೆಗಳಲ್ಲಿ ಗೆದ್ದು ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ. * ಬಬಲೇಶ್ವರ ವಿಧಾನ ಸಭಾ ಕ್ಷೇತ್ರವು [[ಬಿ.ಎಂ.ಪಾಟೀಲ]] ಹಾಗೂ [[ಎಂ.ಬಿ.ಪಾಟೀಲ]]ರು ತಂದೆ-ಮಗ ಇಬ್ಬರು ಹ್ಯಾಟ್ರಿಕ್‌ ಸಾಧಿಸಿದ್ದಾರೆ. * [[ಶಿವಾನಂದ ಪಾಟೀಲ]]ರ ಸಹೋದರರಾದ ವಿಜಯಗೌಡ ಪಾಟೀಲರು ನಾಲ್ಕು ಬಾರಿ ಸ್ಪರ್ಧಿಸಿದರೂ ಒಮ್ಮೆಯೂ ಆಯ್ಕೆಯಾಗಿಲ್ಲ. <big>ಜನಪ್ರತಿನಿಧಿಗಳ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" style = "text-align:center" | ವರ್ಷ | width="250" style = "text-align:center" | ವಿಧಾನ ಸಭಾ ಕ್ಷೆತ್ರ | width="130" style = "text-align:center" | ವಿಜೇತ | width="30" style = "text-align:center" | ಪಕ್ಷ | width="70" style = "text-align:center" | ಮತಗಳು | width="160" style = "text-align:center" | ಉಪಾಂತ ವಿಜೇತ | width="30" style = "text-align:center" | ಪಕ್ಷ | width="70" style = "text-align:center" | ಮತಗಳು |- valign="bottom" style = "background-color:#969696;font-weight:bold" | |ಬಬಲೇಶ್ವರ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2023 |ಬಬಲೇಶ್ವರ ವಿಧಾನ ಸಭಾ ಕ್ಷೇತ್ರ |[[ಎಂ.ಬಿ.ಪಾಟೀಲ]] |INC |93923 |ವಿಜಯಗೌಡ ಪಾಟೀಲ |BJP |78707 |- valign="bottom" |2018 |ಬಬಲೇಶ್ವರ ವಿಧಾನ ಸಭಾ ಕ್ಷೇತ್ರ |[[ಎಂ.ಬಿ.ಪಾಟೀಲ]] |INC |98339 |ವಿಜಯಗೌಡ ಪಾಟೀಲ |BJP |68624 |- valign="bottom" |2013 |ಬಬಲೇಶ್ವರ ವಿಧಾನ ಸಭಾ ಕ್ಷೇತ್ರ |[[ಎಂ.ಬಿ.ಪಾಟೀಲ]] |INC |62061 |ವಿಜಯಗೌಡ ಪಾಟೀಲ |JDS |57706 |- valign="bottom" |2008 |ಬಬಲೇಶ್ವರ ವಿಧಾನ ಸಭಾ ಕ್ಷೇತ್ರ |[[ಎಂ.ಬಿ.ಪಾಟೀಲ]] |INC |55525 |ವಿಜಯಗೌಡ ಪಾಟೀಲ |JDS |38886 |- valign="bottom" style = "background-color:#969696;font-weight:bold" | |ತಿಕೋಟಾ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2004 |ತಿಕೋಟಾ ವಿಧಾನ ಸಭಾ ಕ್ಷೇತ್ರ |[[ಎಂ.ಬಿ.ಪಾಟೀಲ]] |INC |48274 |ಎಂ.ಎಸ್.ರುದ್ರಗೌಡರ |JDU |19040 |- valign="bottom" |1999 |ತಿಕೋಟಾ ವಿಧಾನ ಸಭಾ ಕ್ಷೇತ್ರ |[[ಶಿವಾನಂದ ಪಾಟೀಲ]] |BJP |49080 |[[ಎಂ.ಬಿ.ಪಾಟೀಲ]] |INC |41649 |- valign="bottom" |1994 |ತಿಕೋಟಾ ವಿಧಾನ ಸಭಾ ಕ್ಷೇತ್ರ |[[ಶಿವಾನಂದ ಪಾಟೀಲ]] |JD |50679 |[[ಎಂ.ಬಿ.ಪಾಟೀಲ]] |INC |25897 |- valign="bottom" |1991 |ತಿಕೋಟಾ ವಿಧಾನ ಸಭಾ ಕ್ಷೇತ್ರ(Bypoll) |[[ಎಂ.ಬಿ.ಪಾಟೀಲ]] |INC |32832 |[[ಶಿವಾನಂದ ಪಾಟೀಲ]] |JD |28228 |- valign="bottom" |1989 |ತಿಕೋಟಾ ವಿಧಾನ ಸಭಾ ಕ್ಷೇತ್ರ |ಬಿ.ಎಂ.ಪಾಟೀಲ |INC |37832 |ಬಿ.ಆರ್.ಪಾಟೀಲ |JD |33228 |- valign="bottom" |1985 |ತಿಕೋಟಾ ವಿಧಾನ ಸಭಾ ಕ್ಷೇತ್ರ |ಬಿ.ಎಂ.ಪಾಟೀಲ |INC |26829 |ಬಿ.ಆರ್.ಪಾಟೀಲ |JNP |25914 |- valign="bottom" |1983 |ತಿಕೋಟಾ ವಿಧಾನ ಸಭಾ ಕ್ಷೇತ್ರ |ಬಿ.ಎಂ.ಪಾಟೀಲ |INC |27884 |ಬಿ.ಎಮ್.ಕೊತೀಹಾಳ |JNP |18092 |- valign="bottom" |1978 |ತಿಕೋಟಾ ವಿಧಾನ ಸಭಾ ಕ್ಷೇತ್ರ |ಬಿ.ಬಿ.ಪಾಟೀಲ |JNP |21317 |ಎಸ್.ಎ.ಜಿದ್ದಿ |INC |16899 |- valign="bottom" style = "background-color:#969696;font-weight:bold" | |ತಿಕೋಟಾ ವಿಧಾನಸಭಾ ಕ್ಷೇತ್ರ |ಮೈಸೂರು ರಾಜ್ಯ | | | | | |- valign="bottom" |1972 |ತಿಕೋಟಾ ವಿಧಾನ ಸಭಾ ಕ್ಷೇತ್ರ |ಜಿ.ಎನ್.ಪಾಟೀಲ |NCO |22119 |ಎಸ್.ಎ.ಜಿದ್ದಿ |INC |14156 |- valign="bottom" |1967 |ತಿಕೋಟಾ ವಿಧಾನ ಸಭಾ ಕ್ಷೇತ್ರ |ಶರಣಯ್ಯ ವಸ್ತ್ರದ |INC |16329 |ಎನ್.ಕೆ.ಉಪಾಧ್ಯಯ |CPM |3353 |- valign="bottom" |1962 |ತಿಕೋಟಾ ವಿಧಾನ ಸಭಾ ಕ್ಷೇತ್ರ |ಬಿ.ಎಂ.ಪಾಟೀಲ |INC |19957 |ಬಿ.ಜಿ.ಬಿರಾದಾರ |SWA |4024 |- valign="bottom" |1957 |ತಿಕೋಟಾ ವಿಧಾನ ಸಭಾ ಕ್ಷೇತ್ರ |[[ಚೆನ್ನಬಸಪ್ಪ ಅಂಬಲಿ]] |INC |12933 |ಡಾ.ಬಸವರಾಜ ನಾಗೂರ |IND |8262 |- valign="bottom" style = "background-color:#969696;font-weight:bold" | |ತಿಕೋಟಾ-ಬೀಳಗಿ ವಿಧಾನಸಭಾ ಕ್ಷೇತ್ರ |ಬಾಂಬೆ ರಾಜ್ಯ | | | | | |- valign="bottom" |1951 |ತಿಕೋಟಾ-ಬೀಳಗಿ ವಿಧಾನ ಸಭಾ ಕ್ಷೇತ್ರ |[[ಚೆನ್ನಬಸಪ್ಪ ಅಂಬಲಿ]] |INC |21042 |ಆರ್.ಎಂ.ಪಾಟೀಲ |KMPP |9001 |} * <big>[[ಇಂಡಿ ವಿಧಾನಸಭಾ ಕ್ಷೇತ್ರ]] </big> [[ಇಂಡಿ ವಿಧಾನಸಭಾ ಕ್ಷೇತ್ರ]]ವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಇಂಡಿ ಮತಕ್ಷೇತ್ರ(2018)ದಲ್ಲಿ 1,18,626 ಪುರುಷರು, 1,09,818 ಮಹಿಳೆಯರು ಸೇರಿ ಒಟ್ಟು 2,28,444 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> ಪುಣ್ಯಕ್ಷೇತ್ರವಾಗಿಯೂ ಪ್ರಸಿದ್ಧಿ ಪಡೆದ [[ಇಂಡಿ]] ಕ್ಷೇತ್ರವು [[ವಿಜಯಪುರ]] ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರ. [[ಕರ್ನಾಟಕ]]ದ ಉತ್ತರದ ಗಡಿಯಲ್ಲಿರುವ [[ಇಂಡಿ]]ಯು ಉತ್ತರಕ್ಕೆ [[ಮಹಾರಾಷ್ಟ್ರ]]ದ ಸೊಲ್ಲಾಪುರ ಜಿಲ್ಲೆ, ಪಶ್ಚಿಮಕ್ಕೆ ಮಹಾರಾಷ್ಟ್ರದ [[ಸಾಂಗಲಿ]] ಜಿಲ್ಲೆ, ದಕ್ಷಿಣಕ್ಕೆ [[ವಿಜಯಪುರ]] ತಾಲ್ಲೂಕು ಮತ್ತು ಪೂರ್ವಕ್ಕೆ [[ಸಿಂದಗಿ]] ತಾಲ್ಲೂಕುಗಳಿವೆ. ಅವಿಭಜಿತ ವಿಜಯಪುರ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಬಿಎಲ್‌ಡಿಇ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ [[ಬಂಥನಾಳ]]ದ ಸಂಗನಬಸವ ಶಿವಯೋಗಿಗಳ ಕಾರ್ಯಕ್ಷೇತ್ರ. [[ಲಚ್ಯಾಣ]]ದ ಕಮರಿಮಠದ ಸಿದ್ಧಲಿಂಗ ಮಹಾರಾಜರು ನೆಲೆಸಿದ ನೆಲೆವೀಡು. ಶತ ಶತಮಾನಗಳ ಹಿಂದೆಯೇ ಪ್ರಸಿದ್ಧ ವಿದ್ಯಾಕೇಂದ್ರ [[ಸಾಲೋಟಗಿ]]ಯಲ್ಲಿತ್ತು ಎಂಬ ಐತಿಹ್ಯ. ಸಾಧು–ಸಂತರು ಜನ್ಮ ತಾಳಿದ ಸುಕ್ಷೇತ್ರ. ಶಿಲಾಯುಗ ಸೇರಿದಂತೆ ರಾಮಾಯಣ ಕಾಲಘಟ್ಟದ ಇತಿಹಾಸ. ಪುರಾತನ ಸ್ಥಳ ಎಂಬ ಉಲ್ಲೇಖವೂ ಈಜಿಪ್ಟ್‌ನ ಖ್ಯಾತ ಭೂಗೋಳ ಶಾಸ್ತ್ರಜ್ಞ ಟಾಲೆಮಿ ರಚಿತ ಗ್ರಂಥದಲ್ಲಿ ದಾಖಲಾಗಿದೆ. ಭೀಮಾ ನದಿ [[ವಿಜಯಪುರ]] ಜಿಲ್ಲೆಯ ವ್ಯಾಪ್ತಿಯಲ್ಲಿ ಹೆಚ್ಚು ಹರಿಯುವುದೇ [[ಇಂಡಿ]] ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ. ಅಪರಾಧಿಕ ಚಟುವಟಿಕೆಗಳಿಂದಲೂ ಇಂಡಿ ರಾಜ್ಯದಲ್ಲೇ ಕುಖ್ಯಾತ. ಭೀಮಾ ತೀರ ಎಂದರೇ ಇಂದಿಗೂ ಬೆಚ್ಚಿ ಬೀಳುವವರು ಇದ್ದಾರೆ. ಯಶವಂತರಾಯಗೌಡ ಪಾಟೀಲರು ಪಂಚಾಯಿತಿ ಮಟ್ಟದಿಂದಲೇ ಈ ಹಂತಕ್ಕೆ ಬೆಳೆದವರು. 1995ರಲ್ಲಿ ಅಂಜುಟಗಿ ಜಿಪಂ ಕ್ಷೇತ್ರದಿಂದ ಆಯ್ಕೆಯಾದ ಇವರು, ಮೊದಲ ಸಲ ಗೆದ್ದಾಗಲೇ ಜಿಲ್ಲಾ ಪರಿಷತ್‌ ಪ್ರತಿಪಕ್ಷದ ನಾಯಕರಾಗಿದ್ದರು. 2000ರಲ್ಲಿ 2ನೇ ಬಾರಿ ಆಯ್ಕೆಯಾಗಿ 2002-03ರಲ್ಲಿ ಜಿಪಂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. 2005ಲ್ಲಿ 3ನೇ ಬಾರಿ ಜಿಪಂ ಸದಸ್ಯರಾದರು. 2008ರಲ್ಲಿ ಇಂಡಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೇವಲ 571 ಮತಗಳಿಂದ ಪರಾಭವಗೊಂಡರು. 2013ರಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದರು. <big>ಕ್ಷೇತ್ರದ ವಿಶೇಷತೆ</big> * [[ಮಲ್ಲಪ್ಪ ಕರಬಸಪ್ಪ ಸುರಪುರ]], [[ಆರ್.ಆರ್. ಕಲ್ಲೂರ]], [[ರವಿಕಾಂತ ಪಾಟೀಲ]] ಹಾಗೂ [[ಯಶವಂತರಾಯಗೌಡ ಪಾಟೀಲ]]ರು 3 ಬಾರಿ ಆಯ್ಕೆಯಾಗಿದ್ದಾರೆ. ಇಂಡಿ ವಿಧಾನಸಭಾ ಕ್ಷೇತ್ರದ ಮತದಾರರು ನಾಲ್ವರಿಗೆ ತಲಾ ಮೂರು ಬಾರಿ ಶಾಸಕರಾಗುವ ಅವಕಾಶ ನೀಡಿದ್ದಾರೆ. ಅದರಲ್ಲೂ [[ರವಿಕಾಂತ ಪಾಟೀಲ]] ಪಕ್ಷೇತರರಾಗಿ ಹ್ಯಾಟ್ರಿಕ್‌ ವಿಜಯಭೇರಿ ಬಾರಿಸಿದ ಕ್ಷೇತ್ರವಿದು. * 1978, 1983 ಮತ್ತು 1989ರಲ್ಲಿ [[ಆರ್.ಆರ್. ಕಲ್ಲೂರ]] ಶಾಸಕರಾದ ಆಗಿನ ಮುಖ್ಯಮಂತ್ರಿ ಗುಂಡೂರಾವ್‌ಗೆ 9 ಕೆ.ಜಿ. ತೂಕದ ಬೆಳ್ಳಿ ಪಂಪ್‌ಸೆಟ್‌ ನೀಡಿದ ಹೆಗ್ಗಳಿಕೆ ಇವರದ್ದು. * ಕಾಂಗ್ರೆಸ್ನಿಂದ ೨ ಬಾರಿ ಶಾಸಕರಾದ [[ಆರ್.ಆರ್. ಕಲ್ಲೂರ]]ರವರಿಗೆ ಭೂಸೇನಾ ನಿಗಮ(ಪ್ರಸ್ತುತ ಹೆಸರು : ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ)ದ ಅಧ್ಯಕ್ಷರಾಗಿದ್ದರು. * 1994, 1999, 2004ರಲ್ಲಿ ಪಕ್ಷೇತರರಾಗಿ ಮೊದಲ ಬಾರಿಗೆ ಹ್ಯಾಟ್ರಿಕ್‌ ವಿಜಯಭೇರಿ ದಾಖಲಿಸಿದ ಕೀರ್ತಿ [[ರವಿಕಾಂತ ಪಾಟೀಲ]]ರದ್ದು. * ಬಿ.ಜಿ.ಪಾಟೀಲ(ಹಲಸಂಗಿ)ರು ವಿಧಾನ ಪರಿಷತನ ಸದಸ್ಯರಾಗಿದ್ದರು. * 2008ರಲ್ಲಿ ಡಾ.ಸರ್ವಭೌಮ ಬಗಲಿಯವರು ಬಿಜೆಪಿಯಿಂದ ಕೇವಲ ಒಮ್ಮೆ ಆಯ್ಕೆಯಾಗಿದ್ದು ಈ ಕ್ಷೇತ್ರದ ವಿಶೇಷತೆಯಾಗಿದೆ. * ಕಾಂಗ್ರೆಸನ [[ಯಶವಂತರಾಯಗೌಡ ಪಾಟೀಲ]]ರು ಕಳೆದ 40 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮರಗೂರಿನ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು 2018ರಲ್ಲಿ ಪೂರ್ಣಗೊಳಿಸಿದ್ದು ಇವರ ಹೆಗ್ಗಳಿಕೆ. * [[ಯಶವಂತರಾಯಗೌಡ ಪಾಟೀಲ]]ರು 2018ರಲ್ಲಿ ಜೆಡಿಎಸ್-ಕಾಂಗ್ರೆಸನ ಹೆಚ್.ಡಿ.ಕುಮಾರಸ್ವಾಮಿ ಸಮ್ಮಿಸ್ರ ಸರಕಾರದ ಸಂಪುಟದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷರಾಗಿದ್ದರು. * [[ಯಶವಂತರಾಯಗೌಡ ಪಾಟೀಲ]]ರು 2013, 2018 ಹಾಗೂ 2023 ರಲ್ಲಿ ಕಾಂಗ್ರೆಸ್ನಿಂದ 3 ಬಾರಿ ಶಾಸಕರಾಗಿ ಹ್ಯಾಟ್ರಿಕ್‌ ವಿಜಯಭೇರಿ ದಾಖಲಿಸಿದ್ದಾರೆ. * ಇಂಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಯಾವುದೇ ನಾಯಕರು ಇದೂವರೆಗೆ ಸಚಿವ ಸ್ಥಾನವನ್ನು ಅಲಂಕರಿಸಿಲ್ಲ. <big>ಜನಪ್ರತಿನಿಧಿಗಳ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" style = "text-align:center" | ವರ್ಷ | width="230" style = "text-align:center" | ವಿಧಾನ ಸಭಾ ಕ್ಷೆತ್ರ | width="200" style = "text-align:center" | ವಿಜೇತರು | width="30" style = "text-align:center" | ಪಕ್ಷ | width="60" style = "text-align:center" | ಮತಗಳು | width="200" style = "text-align:center" | ಉಪಾಂತ ವಿಜೇತರು | width="30" style = "text-align:center" | ಪಕ್ಷ | width="60" style = "text-align:center" | ಮತಗಳು |- valign="bottom" style = "background-color:#969696;font-weight:bold" | |ಇಂಡಿ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2023 |ಇಂಡಿ ವಿಧಾನಸಭಾ ಕ್ಷೇತ್ರ |[[ಯಶವಂತರಾಯಗೌಡ ಪಾಟೀಲ]] |INC |71785 |ಬಿ.ಡಿ.ಪಾಟೀಲ(ಹಂಜಗಿ) |JDS |61456 |- valign="bottom" |2018 |ಇಂಡಿ ವಿಧಾನಸಭಾ ಕ್ಷೇತ್ರ |ಯಶವಂತರಾಯಗೌಡ ಪಾಟೀಲ |INC |50401 |ಬಿ.ಡಿ.ಪಾಟೀಲ(ಹಂಜಗಿ) |JDS |40463 |- valign="bottom" |2013 |ಇಂಡಿ ವಿಧಾನಸಭಾ ಕ್ಷೇತ್ರ |ಯಶವಂತರಾಯಗೌಡ ಪಾಟೀಲ |INC |58562 |ರವಿಕಾಂತ ಪಾಟೀಲ |KJP |25260 |- valign="bottom" |2008 |ಇಂಡಿ ವಿಧಾನಸಭಾ ಕ್ಷೇತ್ರ |ಡಾ.ಸರ್ವಭೌಮ ಬಗಲಿ |BJP |29456 |ಯಶವಂತರಾಯಗೌಡ ಪಾಟೀಲ |INC |28885 |- valign="bottom" |2004 |ಇಂಡಿ ವಿಧಾನಸಭಾ ಕ್ಷೇತ್ರ |ರವಿಕಾಂತ ಪಾಟೀಲ |IND |42984 |ಬಿ.ಜಿ.ಪಾಟೀಲ(ಹಲಸಂಗಿ) |INC |33652 |- valign="bottom" |1999 |ಇಂಡಿ ವಿಧಾನಸಭಾ ಕ್ಷೇತ್ರ |ರವಿಕಾಂತ ಪಾಟೀಲ |IND |44523 |ಬಿ.ಆರ್.ಪಾಟೀಲ(ಅಂಜುಟಗಿ) |INC |25203 |- valign="bottom" |1994 |ಇಂಡಿ ವಿಧಾನಸಭಾ ಕ್ಷೇತ್ರ |ರವಿಕಾಂತ ಪಾಟೀಲ |IND |23200 |ಬಿ.ಜಿ.ಪಾಟೀಲ(ಹಲಸಂಗಿ) |JDS |19469 |- valign="bottom" |1989 |ಇಂಡಿ ವಿಧಾನಸಭಾ ಕ್ಷೇತ್ರ |ರೇವಣಸಿದ್ದಪ್ಪ ಕಲ್ಲೂರ |INC |27154 |ಬಿ.ಜಿ.ಪಾಟೀಲ(ಹಲಸಂಗಿ) |JDS. |18438 |- valign="bottom" |1985 |ಇಂಡಿ ವಿಧಾನಸಭಾ ಕ್ಷೇತ್ರ |ಎನ್.ಎಸ್.ಖೇಡ |JNP |30349 |ಭೀಮನಗೌಡ ಪಾಟೀಲ |INC |23541 |- valign="bottom" |1983 |ಇಂಡಿ ವಿಧಾನಸಭಾ ಕ್ಷೇತ್ರ |[[ಆರ್.ಆರ್. ಕಲ್ಲೂರ]] |INC |24132 |ಬಸನಗೌಡ ಪಾಟೀಲ |SWA |11098 |- valign="bottom" |1978 |ಇಂಡಿ ವಿಧಾನಸಭಾ ಕ್ಷೇತ್ರ |[[ಆರ್.ಆರ್. ಕಲ್ಲೂರ]] |JNP |26022 |ಸಿದ್ದೂಬಾ ಮಿಸಾಳೆ |INC |15856 |- valign="bottom" style = "background-color:#969696;font-weight:bold" | |ಇಂಡಿ ವಿಧಾನಸಭಾ ಕ್ಷೇತ್ರ |ಮೈಸೂರು ರಾಜ್ಯ | | | | | |- valign="bottom" |1972 |ಇಂಡಿ ವಿಧಾನಸಭಾ ಕ್ಷೇತ್ರ |ಮಲ್ಲಪ್ಪ ಸುರಪುರ |INC |17517 |[[ಆರ್.ಆರ್. ಕಲ್ಲೂರ]] |NCO |14490 |- valign="bottom" |1967 |ಇಂಡಿ ವಿಧಾನಸಭಾ ಕ್ಷೇತ್ರ |ಮಲ್ಲಪ್ಪ ಸುರಪುರ |SWA |15769 |ರೇವಣಸಿದ್ದಪ್ಪ ಕಲ್ಲೂರ |INC |11703 |- valign="bottom" |1962 |ಇಂಡಿ ವಿಧಾನಸಭಾ ಕ್ಷೇತ್ರ |ಗುರುಲಿಂಗಪ್ಪ ಪಾಟೀಲ |SWA |14624 |ಮಲ್ಲಪ್ಪ ಸುರಪುರ |INC |13673 |- valign="bottom" |1957 |ಇಂಡಿ ವಿಧಾನಸಭಾ ಕ್ಷೇತ್ರ-1 |ಜಟ್ಟೇಪ್ಪ ಕಬಾಡಿ |INC |17402 |ಲಚ್ಚಪ್ಪ ಸಂಧಿಮನಿ |SWA |16390 |- valign="bottom" |1957 |ಇಂಡಿ ವಿಧಾನಸಭಾ ಕ್ಷೇತ್ರ-2 |ಮಲ್ಲಪ್ಪ ಸುರಪುರ |INC |23033 |ಯಶವಂತರಾವ್ ಪಾಟೀಲ |SFC |6586 |- valign="bottom" style = "background-color:#969696;font-weight:bold" | |ಇಂಡಿ-ಸಿಂದಗಿ ವಿಧಾನಸಭಾ ಕ್ಷೇತ್ರ |ಬಾಂಬೆ ರಾಜ್ಯ | | | | | |- valign="bottom" |1951 |ಇಂಡಿ-ಸಿಂದಗಿ ವಿಧಾನಸಭಾ ಕ್ಷೇತ್ರ-1 |ಜಟ್ಟೇಪ್ಪ ಕಬಾಡಿ |INC |30231 |ಬಾಬುರಾಮ ಹುಜರೆ |SFC |5457 |- valign="bottom" |1951 |ಇಂಡಿ-ಸಿಂದಗಿ ವಿಧಾನಸಭಾ ಕ್ಷೇತ್ರ-2 |ಮಲ್ಲಪ್ಪ ಸುರಪುರ |INC |30322 |ರಾವಪ್ಪ ಕಾಳೆ |SWA |4536 |} * </big>[[ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ]]</big> [[ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ]]ವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. [[ಮುದ್ದೇಬಿಹಾಳ]] ಮತಕ್ಷೇತ್ರ(2018)ದಲ್ಲಿ 1,03,038 ಪುರುಷರು, 97,844 ಮಹಿಳೆಯರು ಸೇರಿ ಒಟ್ಟು 2,00,882 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> ಹನ್ನೆರಡನೇ ಶತಮಾನದ ಶರಣ ಶ್ರೇಷ್ಠ ಬಸವಣ್ಣನವರ ಧರ್ಮ ಪತ್ನಿ ನೀಲಾಂಬಿಕೆ ಐಕ್ಯರಾದ ಸ್ಥಳ [[ತಂಗಡಗಿ]]. ವಿಜಯನಗರ ಸಾಮ್ರಾಜ್ಯ ಪತನಕ್ಕೆ ಕಾರಣೀಭೂತವಾದ ಯುದ್ಧ ನಡೆದಿದ್ದು ರಕ್ಕಸ-ತಂಗಡಗಿಯಲ್ಲೇ. ಇಲ್ಲಿನ [[ಮಿಣಜಗಿ]]ಯ ಪರ್ಸಿ ಎಲ್ಲೆಡೆ ಪ್ರಸಿದ್ಧಿ. ಮಹಿಳಾ ರಾಜಕಾರಣಿಗೆ ಮನ್ನಣೆ ನೀಡಿದ ಜಿಲ್ಲೆಯ ಏಕೈಕ ವಿಧಾನಸಭಾ ಕ್ಷೇತ್ರ ಮುದ್ದೇಬಿಹಾಳ. ನಾಲ್ಕು ದಶಕಗಳಿಂದ ಎರಡು ಮನೆತನಕ್ಕಷ್ಟೇ ಮನ್ನಣೆ ನೀಡಿರುವುದು ಇಲ್ಲಿನ ವೈಶಿಷ್ಟ್ಯ. ಆಂಗ್ಲರ ಅಧಿಪತ್ಯ ಅಳಿದು 70 ವರ್ಷಗಳಾದರೂ [[ಮುದ್ದೇಬಿಹಾಳ]] ವಿಧಾನಸಭೆ ಕ್ಷೇತ್ರದ ಮತದಾರ ಪ್ರಭು ಇನ್ನೂ ದೇಸಗತಿ ಮನೆತನಕ್ಕೆ ಮಣೆ ಹಾಕುತ್ತಿರುವುದು ಕ್ಷೇತ್ರದ ವಿಶೇಷ. ಊಳುವವನೇ ಒಡೆಯ ಕಾಯ್ದೆಯನ್ವಯ ನೂರಾರು ಎಕರೆ ಜಮೀನು ಬಿಟ್ಟುಕೊಟ್ಟ ಶಾಸಕ ಸಿ.ಎಸ್. ನಾಡಗೌಡ ಹಾಗೂ ಜಗದೇವರಾವ ದೇಶಮುಖ ಮನೆತನಕ್ಕೆ ಇಲ್ಲಿನ ಮತದಾರರು ಅಧಿಕಾರದ ಫಲ ನೀಡುತ್ತಲೇ ಇದ್ದಾರೆ. 1978 ರಿಂದ 2018ರವರೆಗೆ ಸುಮಾರು 40 ವರ್ಷಗಳ ಕಾಲ ಚುನಾವಣೆವರೆಗಿನ ಕ್ಷೇತ್ರದ ಇತಿಹಾಸ ಗಮನಿಸಿದಾಗ ಹೆಚ್ಚಿನ ಅಧಿಕಾರ ಅನುಭವಿಸಿದ್ದು ಇದೇ ಎರಡು ಮನೆತಗಳು ಎಂಬುದು ಗಮನಾರ್ಹ. 1994ರಲ್ಲಿ ನಡೆದ ಚುನಾವಣೆಯಲ್ಲಿ ಸಚಿವರಾಗಿದ್ದ ಸಿ.ಎಸ್‌.ನಾಡಗೌಡರನ್ನು ಸೋಲಿಸಿ, ವಿಜಯ ಪತಾಕೆ ಹಾರಿಸಿದ ವಿಮಲಾಬಾಯಿ ದೇಶಮುಖ ಜಿಲ್ಲೆಯ ಎರಡನೇ ಮಹಿಳಾ ಶಾಸಕಿ. ಜನತಾದಳ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು. ದೇಶಮುಖ ಮನೆತನದ ನಾಯಕ ಜಗದೇವರಾವ ಸಂಗನಬಸಪ್ಪ ದೇಶಮುಖರು ಸತತ ಮೂರು ಬಾರಿ ಕ್ಷೇತ್ರದಲ್ಲಿ ವಿಜಯ ಪತಾಕೆ ಹಾರಿಸಿದ್ದರು. ಅವರ ಅಕಾಲಿಕ ನಿಧನ ಬಳಿಕ ಕ್ಷೇತ್ರ ಕೈ ತಪ್ಪಿತು. ಮಧ್ಯಂತರದಲ್ಲಿ ಅಧಿಕಾರ ಕಸಿದುಕೊಂಡಿದ್ದ ಸಿ.ಎಸ್. ನಾಡಗೌಡರಿಂದ ಮತ್ತೆ ಕ್ಷೇತ್ರ ಕೈವಶ ಮಾಡಿಕೊಳ್ಳುವಲ್ಲಿ ಜಗದೇವರಾವ ಅವರ ಪತ್ನಿ ವಿಮಲಾಬಾಯಿ ಸಫಲರಾದರು. 1994ರಲ್ಲಿ ಅನುಕಂಪದ ಆಧಾರದ ಮೇಲೆ ವಿಮಲಾದೇವಿ ಭರ್ಜರಿ ಜಯಸಾಧಿಸಿದರು. ಮುದ್ದೇಬಿಹಾಳ ಕೇತ್ರದಿಂದ 5 ಬಾರಿ ಶಾಸಕರಾಗಿ ಆಯ್ಕೆಯಾದ ಸಿ.ಎಸ್‌.ನಾಡಗೌಡರು ಪಂಚಾಯಿತಿಯಿಂದ ಈ ಮಟ್ಟಕ್ಕೆ ಬೆಳೆದವರು. 1986ರಲ್ಲಿ ನಾಲತವಾಡ ಜಿಪಂ ಕ್ಷೇತ್ರದಿಂದ ಆಯ್ಕೆಯಾಗಿದ್ದ ನಾಡಗೌಡರಿಗೆ 1989ರ ಅಸೆಂಬ್ಲಿ ಚುನಾವಣೆಯಲ್ಲಿ ಅದೃಷ್ಟ ಒಲಿಯಿತು. ಅಲ್ಲಿಂದೀಚೆಗೆ 5 ಬಾರಿ ಶಾಸಕರಾಗಿ, ಮಂತ್ರಿಯಾಗಿ, ಮುಖ್ಯ ಸಚೇತಕ, ಪ್ರಸ್ತುತ ಸರಕಾರದಲ್ಲಿ ದಿಲ್ಲಿ ವಿಶೇಷ ಪ್ರತಿನಿಧಿಯಾಗಿದ್ದಾರೆ. 1957ರಲ್ಲಿ ಸಿದ್ಧಾಂತಿ ಪ್ರಾಣೇಶ ಗುರುಭಟ್ಟ (ಬ್ರಾಹ್ಮಣ), 1972ರಲ್ಲಿ ಮಲ್ಲಪ್ಪ ಮುರಗೆಪ್ಪ ಸಜ್ಜನ(ಗಾಣಿಗ) ಶಾಸಕರಾಗಿ ಆಯ್ಕೆಯಾಗಿದ್ದು ಹೊರತುಪಡಿಸಿದರೆ, ಉಳಿದ ಅವಧಿಗೆ (1978ರಿಂದ 2018ರವರೆಗಿನ ನಾಲ್ಕು ದಶಕಗಳ ಅವಧಿ) ಆಯ್ಕೆಯಾದವರು ಪಂಚಮಸಾಲಿ ಮತ್ತು ರಡ್ಡಿ ಸಮುದಾಯದವರು. ಸತತ ಮೂರು ಬಾರಿ ಜೆ.ಎಸ್‌.ದೇಶಮುಖ (ಪಂಚಮಸಾಲಿ), 1994ರಲ್ಲಿ ವಿಮಲಾಬಾಯಿ ದೇಶಮುಖ ಆಯ್ಕೆಯಾದರೆ, ಉಳಿದ 25 ವರ್ಷದ ಅವಧಿ ಸಿ.ಎಸ್‌.ನಾಡಗೌಡ (ರಡ್ಡಿ) ಶಾಸಕರು. ಈ ಅವಧಿಯಲ್ಲಿ ಸ್ಪರ್ಧೆ ನಡೆದಿದ್ದು, ಈ ಎರಡೂ ಮನೆತನಗಳ ನಡುವೆಯೇ. ಒಮ್ಮೆ ಮಾತ್ರ BJPಯ ಮಂಗಳಾದೇವಿ ಬಿರಾದಾರ ಪ್ರಬಲ ಪೈಪೋಟಿ ನೀಡಿದ್ದಾರೆ. ಪಕ್ಷವಾರು ಸಾಧನೆ ಪರಿಗಣಿಸಿದರೆ ಸದರಿ ಕ್ಷೇತ್ರ INC ಪಕ್ಷ ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಷೇತ್ರದಲ್ಲಿ ಗೆದ್ದಿದೆ. 1957ರ ಸಾರ್ವತ್ರಿಕ ಚುನಾವಣೆ ಗಣನೆಗೆ ತೆಗೆದುಕೊಳ್ಳುವುದಾದರೆ ಅಂದಿನ ಭಾರತೀಯ INC ಪಕ್ಷದ ಸಿದ್ಧಾಂತಿ ಪ್ರಾಣೇಶ ಗುರುಭಟ್ಟರು, ಆ ಬಳಿಕ [[ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ]], ಹಾಗೂ ಮಲ್ಲಪ್ಪ ಮುರಗೆಪ್ಪ ಸಜ್ಜನ ಸಾಲಾಗಿ ಆಯ್ಕೆಯಾಗಿದ್ದು INC ಸಾಧನೆ. ಪ್ರಪ್ರಥಮ ಬಾರಿಗೆ ಜನತಾ ಪಕ್ಷದಿಂದ ಜಗದೇವರಾವ ಅವರು ಅಧಿಕಾರ ಕಸಿದುಕೊಂಡು ಹ್ಯಾಟ್ರಿಕ್ ಸಾಧನೆ ಮೆರೆದರು. 1966ರಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಕ್ಷೇತ್ರಗಳ ಪುನರ್ವಿಂಗಡಣೆಯಾದ ಬಳಿಕ ತಾಳಿಕೋಟೆ ಕ್ಷೇತ್ರವು ಮುದ್ದೇಬಿಹಾಳ ಕ್ಷೇತ್ರದಲ್ಲಿ ವಿಲೀನವಾಯಿತು. ಮೊದಲೆರಡು ಚುನಾವಣೆಯಲ್ಲಿ ಪ್ರತ್ಯೇಕ ವಿಧಾನಸಭೆ ಕ್ಷೇತ್ರವಾಗಿದ್ದ ತಾಳಿಕೋಟೆಯಿಂದ 1957ರಲ್ಲಿ ಕುಮಾರಗೌಡ ಅಡಿವೆಪ್ಪಗೌಡ ಪಾಟೀಲರು SWA ಅಭ್ಯರ್ಥಿಯಾಗಿ(15,200) ಗೆಲುವು ಸಾಧಿಸಿದರು. ಇವರ ವಿರುದ್ಧ ಭಾರತೀಯ INC ಪಕ್ಷದಿಂದ ಶರಣಯ್ಯ ಬಸಲಿಂಗಯ್ಯ ವಸ್ತ್ರದ (12,804) ಪರಾಜಯಗೊಂಡರು. ಆ ಬಳಿಕ 1962ರಲ್ಲಿ ಗದಿಗೆಪ್ಪಗೌಡ ನಿಂಗನಗೌಡ ಪಾಟೀಲ ಭಾರತೀಯ ಕಾಂಗ್ರೆಸ್ನಿಂದ ಅವಿರೋಧ ಆಯ್ಕೆಯಾದರು. <big>ಕ್ಷೇತ್ರದ ವಿಶೇಷತೆ</big> * [[ಜಗದೇವರಾವ್ ದೇಶಮುಖ]]ರವರು 1985ರಲ್ಲಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಸಚಿವರಾಗಿದ್ದರು. * [[ಜಗದೇವರಾವ್ ದೇಶಮುಖ]]ರವರು 1988ರಲ್ಲಿ ಎಸ್.ಆರ್.ಬೊಮ್ಮಾಯಿ ಸಂಪುಟದಲ್ಲಿ ಇಂಧನ ಖಾತೆ ಸಚಿವರಾಗಿದ್ದರು. * [[ವಿಮಲಾಬಾಯಿ ದೇಶಮುಖ]]ರವರು 1996ರಲ್ಲಿ ಜೆ.ಎಚ್.ಪಟೇಲ್ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದರು. ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು. * ಜನತಾ ಪಕ್ಷದಿಂದ [[ಜಗದೇವರಾವ್ ದೇಶಮುಖ]]ರವರು ಹ್ಯಾಟ್ರಿಕ್ ಆಯ್ಕೆಯಾಗಿದ್ದು ಕ್ಷೇತ್ರದ ವಿಶೇಷತೆಯಾಗಿದೆ. * [[ಸಿ.ಎಸ್.ನಾಡಗೌಡ]]ರು ಕಾರ್ಮಿಕ ಸಚಿವ ಮತ್ತು ಸರ್ಕಾರದ ಮುಖ್ಯ ಸಚೇತಕ, ನವದೆಹಲಿ ವಿಶೇಷ ಪ್ರತಿನಿಧಿಯಾಗಿದ್ದು ಕ್ಷೇತ್ರದ ಮೈಲಿಗಲ್ಲು. * [[ಸಿ.ಎಸ್.ನಾಡಗೌಡ]]ರು ಕಾಂಗ್ರೆಸ್ ಪಕ್ಷದಿಂದ ಹ್ಯಾಟ್ರಿಕ್ ಬಾರಿಸಿ ಆರು ಬಾರಿ ಆಯ್ಕೆಯಾಗಿದ್ದು ಕ್ಷೇತ್ರದ ಮತ್ತೊಂದು ವಿಶೇಷತೆಯಾಗಿದೆ. * ನಾಡಗೌಡ ಹಾಗೂ ದೇಶಮುಖ ಮನೆತನಕ್ಕೆ ಇಲ್ಲಿನ ಮತದಾರರು 1978 ರಿಂದ 2018ರವರೆಗೆ ಸುಮಾರು 40 ವರ್ಷಗಳ ಕಾಲ ಕ್ಷೇತ್ರದ ಇತಿಹಾಸ ಗಮನಿಸಿದಾಗ ಹೆಚ್ಚಿನ ಅಧಿಕಾರ ಅನುಭವಿಸಿದ್ದು ಇದೇ ಎರಡು ಮನೆತಗಳು ಎಂಬುದು ಗಮನಾರ್ಹ. * ಎ.ಎಸ್.ಪಾಟೀಲ(ನಡಹಳ್ಳಿ)ಯವರು ಮೊದಲ ಬಾರಿಗೆ 2018ರಲ್ಲಿ ಬಿಜೆಪಿಯಿಂದ ಗೆದ್ದಿರುವುದು ವಿಶೇಷವಾಗಿದೆ. * ಎ.ಎಸ್.ಪಾಟೀಲ(ನಡಹಳ್ಳಿ)ಯವರು ಬಿ.ಎಸ್.ಯಡಿಯೂರಪ್ಪನವರ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಅಧ್ಯಕ್ಷರಾಗಿದ್ದರು. <big>ಜನಪ್ರತಿನಿಧಿಗಳ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" style = "text-align:center" | ವರ್ಷ | width="230" style = "text-align:center" | ವಿಧಾನ ಸಭಾ ಕ್ಷೆತ್ರ | width="200" style = "text-align:center" | ವಿಜೇತ | width="30" style = "text-align:center" | ಪಕ್ಷ | width="60" style = "text-align:center" | ಮತಗಳು | width="200" style = "text-align:center" | ಉಪಾಂತ ವಿಜೇತ | width="30" style = "text-align:center" | ಪಕ್ಷ | width="60" style = "text-align:center" | ಮತಗಳು |- valign="bottom" style = "background-color:#969696;font-weight:bold" | |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2023 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |[[ಸಿ.ಎಸ್.ನಾಡಗೌಡ]] |INC |79483 |ಎ.ಎಸ್.ಪಾಟೀಲ(ನಡಹಳ್ಳಿ) |BJP |71846 |- valign="bottom" |2018 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಎ.ಎಸ್.ಪಾಟೀಲ(ನಡಹಳ್ಳಿ) |BJP |63512 |ಸಿ.ಎಸ್.ನಾಡಗೌಡ |INC |54879 |- valign="bottom" |2013 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಸಿ.ಎಸ್.ನಾಡಗೌಡ |INC |34747 |ವಿಮಲಾಬಾಯಿ ದೇಶಮುಖ |KJP |22545 |- valign="bottom" |2008 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಸಿ.ಎಸ್.ನಾಡಗೌಡ |INC |24065 |ಮಂಗಳಾದೇವಿ ಬಿರಾದಾರ |BJP |21662 |- valign="bottom" |2004 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಸಿ.ಎಸ್.ನಾಡಗೌಡ |INC |30203 |ವಿಮಲಾಬಾಯಿ ದೇಶಮುಖ |JDS. |27776 |- valign="bottom" |1999 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಸಿ.ಎಸ್.ನಾಡಗೌಡ |INC |43662 |ವಿಮಲಾಬಾಯಿ ದೇಶಮುಖ |JDU |32632 |- valign="bottom" |1994 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ವಿಮಲಾಬಾಯಿ ದೇಶಮುಖ |JD |39149 |ಸಿ.ಎಸ್.ನಾಡಗೌಡ |INC |21756 |- valign="bottom" |1989 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಸಿ.ಎಸ್.ನಾಡಗೌಡ |INC |31933 |ಜಗದೇವರಾವ್ ದೇಶಮುಖ |JD |29840 |- valign="bottom" |1985 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಜಗದೇವರಾವ್ ದೇಶಮುಖ |JNP |35056 |ಬಸವರಾವ್ ಜಗ್ಗಲ |INC |16052 |- valign="bottom" |1983 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಜಗದೇವರಾವ್ ದೇಶಮುಖ |JNP |21885 |ರಾಮರಾವ್ ಭಗವಂತ |SWA |9530 |- valign="bottom" |1978 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಜಗದೇವರಾವ್ ದೇಶಮುಖ |JNP |28857 |ಮಲ್ಲಪ್ಪ ಸಜ್ಜನ |INC |11486 |- valign="bottom" style = "background-color:#969696;font-weight:bold" | |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಮೈಸೂರು ರಾಜ್ಯ | | | | | |- valign="bottom" |1972 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಮಲ್ಲಪ್ಪ ಸಜ್ಜನ |INC |17778 |[[ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ]] |NCO |17021 |- valign="bottom" |1967 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |[[ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ]] |INC |19452 |ಶ್ರೀಶೈಲಪ್ಪ ಮಸಳಿ |SWA |14740 |- valign="bottom" |1962 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |[[ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ]] |INC |13969 |ಶ್ರೀಶೈಲಪ್ಪ ಮಸಳಿ |SWA |10680 |- valign="bottom" |1957 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಸಿದ್ಧಾಂತಿ ಪ್ರಾಣೇಶ ಭಟ್ |INC |12888 |ಶಿವಬಸವಸ್ವಾಮಿ ವಿರಕ್ತಮಠ |SWA |11657 |- valign="bottom" style = "background-color:#969696;font-weight:bold" | |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಬಾಂಬೆ ರಾಜ್ಯ | | | | | |- valign="bottom" |1951 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಸಿದ್ಧಾಂತಿ ಪ್ರಾಣೇಶ ಭಟ್ |INC |16627 |ಭೀಮನಗೌಡ ಪಾಟೀಲ |KMPP |7745 |} * <big>[[ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ]]</big> [[ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ]]ವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ದೇವರ ಹಿಪ್ಪರಗಿ ಮತಕ್ಷೇತ್ರ(2018)ದಲ್ಲಿ 1,07,407 ಪುರುಷರು, 99,773 ಮಹಿಳೆಯರು ಸೇರಿ ಒಟ್ಟು 2,07,180 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> ಪುಣ್ಯಕ್ಷೇತ್ರವಾಗಿ ಪ್ರಸಿದ್ಧಿ ಪಡೆದ [[ದೇವರ ಹಿಪ್ಪರಗಿ]] ಗ್ರಾಮ [[ವಿಜಯಪುರ]] - [[ಗುಲ್ಬರ್ಗಾ]] ಹೆದ್ದಾರಿಯಲ್ಲಿದೆ. ಮೂರು ತಾಲೂಕುಗಳನ್ನೊಳಗೊಂಡಿರೋ ಈ ವಿಧಾನಸಭಾ ಕ್ಷೇತ್ರವಾಗಿದೆ. 2008ರಲ್ಲಿ ಈ ಕ್ಷೇತ್ರದ ಹೆಸರು ದೇವರ ಹಿಪ್ಪರಗಿ ಎಂದು ಬದಲಾಯಿತು. ಮುಂಚೆ ಹೂವಿನಹಿಪ್ಪರಗಿ ಕ್ಷೇತ್ರವಾಗಿತ್ತು. ಬಸವನ ಬಾಗೇವಾಡಿ ತಾಲ್ಲೂಕಿನ ನಿಡಗುಂದಿ ಹೋಬಳಿ ಕೈಬಿಟ್ಟು, ಸಿಂದಗಿ ತಾಲ್ಲೂಕಿನ ದೇವರ ಹಿಪ್ಪರಗಿ ಹೋಬಳಿಯನ್ನು ಈ ಕ್ಷೇತ್ರದಲ್ಲಿ ಸೇರಿಸಲಾಯಿತು. INC ಅಭ್ಯರ್ಥಿ ಎ.ಎಸ್.ಪಾಟೀಲ(ನಡಹಳ್ಳಿ) ಸತತ 2013 ಮತ್ತು 2008ರಲ್ಲಿ ಎರಡು ಬಾರಿ ಗೆದ್ದಿದ್ದಾರೆ. ಬಿ.ಎಸ್.ಪಾಟೀಲ(ಸಾಸನೂರ)ರು ಒಟ್ಟು 6 ಸಲ ಸ್ಪರ್ಧಿಸಿ 4 ಬಾರಿ ಆಯ್ಕೆಯಾಗಿ ವೀರಪ್ಪ ಮೊಯಿಲಿ ಅವರ ಸಂಪುಟದಲ್ಲಿ ಬಿ.ಎಸ್ ಪಾಟೀಲ (ಸಾಸನೂರ) ಅವರು ಆರೋಗ್ಯ ಖಾತೆ ಹಾಗೂ ಎಸ್.ಎಂ. ಕೃಷ್ಣ ಸಂಪುಟದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿದ್ದರು. ಶಿವಪುತ್ರಪ್ಪ ದೇಸಾಯಿ ಅವರು ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಭೂಸೇನಾ ನಿಗಮದ ಅಧ್ಯಕ್ಷರಾಗಿದ್ದರು. ಶಿವಪುತ್ರಪ್ಪ ದೇಸಾಯಿ 5 ಬಾರಿ ಸ್ಪರ್ಧಿಸಿ 3 ಬಿ.ಎಸ್.ಪಾಟೀಲ(ಸಾಸನೂರ)ನ್ನು ಸೋಲಿಸಿ ಆಯ್ಕೆಯಾಗಿದ್ದು ಹಾಗೂ ಇಬ್ಬರು ಸಂಬಂಧಿಕರಾಗಿದ್ದು ವಿಶೇಷವಾಗಿದೆ. ಶಿವಪುತ್ರಪ್ಪ ದೇಸಾಯಿಯವರು ಉಗ್ರಾಣ ನಿಗಮದ ಮಾಜಿ ಅಧ್ಯಕ್ಷರು. 1978ರಿಂದ 2008ವರೆಗೆ ಶಿವಪುತ್ರಪ್ಪ ದೇಸಾಯಿ ಹಾಗೂ ಬಿ.ಎಸ್.ಪಾಟೀಲ(ಸಾಸನೂರ) ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಬಿ.ಎಸ್.ಪಾಟೀಲ(ಸಾಸನೂರ) 1978ರಲ್ಲಿ ಜನತಾ ಪಕ್ಷದಿಂದ ಹಾಗೂ 1983ರಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. ನಂತರ 1986ರಲ್ಲಿ ಚುನಾವಣೆ ಎದುರಾಯಿತು. ಇದು ಮಾವ-ಅಳಿಯನ ಆಖಾಡಕ್ಕೆ ಸಾಕ್ಷಿಯಾಗಿತ್ತು. ಜನತಾ ಪಕ್ಷದಿಂದ ಸ್ಪರ್ಧಿಸಿದ ಅಳಿಯ ಶಿವಪುತ್ರಪ್ಪ ದೇಸಾಯಿ, ಮಾವ ಸಾಸನೂರ ಅವರ ಹ್ಯಾಟ್ರಿಕ್ ಸಾಧನೆಗೆ ಬ್ರೇಕ್ ನೀಡಿದ್ದರು. ಮತ್ತೆ 1989ರಲ್ಲಿ ಮಾವ ಬಿಎಸ್ ಪಾಟೀಲ ಸಾಸನೂರ ಅಳಿಯ ಶಿವಪುತ್ರಪ್ಪ ದೇಸಾಯಿ ಅವರನ್ನು 15395 ಮತಗಳಿಂದ ಪರಾಭವಗೊಳಿಸಿದ್ದರು. ನಂತರ 1994ರಲ್ಲಿ ಅದೇ ಪಕ್ಷದಿಂದ ಶಿವಪುತ್ರಪ್ಪ ದೇಸಾಯಿ ತಮ್ಮ ಮಾವನನ್ನು 12427 ಮತಗಳಿಂದ ಸೋಲಿಸಿದರು. 1999ರಲ್ಲಿ ಎದುರಾದ ಚುನಾವಣೆಯಲ್ಲಿ ಪುನಃ ಬಿಎಸ್ ಪಾಟೀಲ ಸಾಸನೂರ ಅಳಿಯನನ್ನು ಪರಾಭಗೊಳಿಸಿದರೆ, 2004ರಲ್ಲಿ ನಡೆದ ಚುನಾವಣೆಯಲ್ಲಿ ಮುಯ್ಯಿಗೆ ಮುಯ್ಯಿ ಎಂಬಂತೆ ಶಿವಪುತ್ರಪ್ಪ ದೇಸಾಯಿ ಅವರು ಮತ್ತೆ ಮಾವನನ್ನು ಸೋಲಿಸಿದ್ದರು. <big>ಕ್ಷೇತ್ರದ ವಿಶೇಷತೆ</big> * ಬಸವನ ಬಾಗೇವಡಿ, ಸಿಂದಗಿ ಮತ್ತು ಮುದ್ದೇಬಿಹಾಳ ಮೂರು ತಾಲೂಕುಗಳನ್ನೊಳಗೊಂಡಿರುವ ವಿಧಾನಸಭಾ ಕ್ಷೇತ್ರವಾಗಿದೆ. * ಬಿ.ಎಸ್.ಪಾಟೀಲ(ಸಾಸನೂರ)ರು ವೀರಪ್ಪ ಮೊಯಿಲಿ ಅವರ ಸಂಪುಟದಲ್ಲಿ ಆರೋಗ್ಯ ಖಾತೆ ಹಾಗೂ ಎಸ್.ಎಂ. ಕೃಷ್ಣ ಸಂಪುಟದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿದ್ದರು. * ಶಿವಪುತ್ರಪ್ಪ ದೇಸಾಯಿ ಅವರು ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಭೂಸೇನಾ ನಿಗಮ ಮತ್ತು ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದರು. * ಶಿವಪುತ್ರಪ್ಪ ದೇಸಾಯಿ ಮತ್ತು ಬಿ.ಎಸ್.ಪಾಟೀಲ(ಸಾಸನೂರ)ರು ಮಾವ-ಅಳಿಯನ ಆಖಾಡಕ್ಕೆ ಸಾಕ್ಷಿಯಾಗಿತ್ತು. * ಬಿ.ಎಸ್.ಪಾಟೀಲ(ಸಾಸನೂರ)ರು ಒಟ್ಟು 6 ಸಲ ಸ್ಪರ್ಧಿಸಿ 4 ಬಾರಿ ಆಯ್ಕೆಯಾಗಿದ್ದಾರೆ. * ಶಿವಪುತ್ರಪ್ಪ ದೇಸಾಯಿಯವರು ಒಟ್ಟು 5 ಸಲ ಸ್ಪರ್ಧಿಸಿ 3 ಬಾರಿ ಆಯ್ಕೆಯಾಗಿದ್ದಾರೆ. ಒಟ್ಟಾರೆಯಾಗಿ 1978 - 2008ರವರೆಗೆ ಸುಮಾರು 3 ದಶಕಗಳ ಕಾಲ ಮಾವ-ಅಳಿಯನ ಆಖಾಡಕ್ಕೆ ಸಾಕ್ಷಿಯಾಗಿತ್ತು. * ಎ.ಎಸ್.ಪಾಟೀಲ(ನಡಹಳ್ಳಿ) ಸತತ 2008 ಮತ್ತು 2013ರಲ್ಲಿ ಎರಡು ಬಾರಿ ಗೆದ್ದಿದ್ದಾರೆ. * ಬಿ.ಎಸ್.ಪಾಟೀಲ(ಸಾಸನೂರ)ರ ಪುತ್ರರಾದ ಸೋಮನಗೌಡ ಪಾಟೀಲರು 2018ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. * ರಾಜುಗೌಡ(ಭೀಮನಗೌಡ) ಬಸನಗೌಡ ಪಾಟೀಲರು 2023ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. <big>ಜನಪ್ರತಿನಿಧಿಗಳ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" style = "text-align:center" | ವರ್ಷ | width="240" style = "text-align:center" | ವಿಧಾನ ಸಭಾ ಕ್ಷೆತ್ರ | width="180" style = "text-align:center" | ವಿಜೇತ | width="30" style = "text-align:center" | ಪಕ್ಷ | width="40" style = "text-align:center" | ಮತ | width="200" style = "text-align:center" | ಉಪಾಂತ ವಿಜೇತ | width="30" style = "text-align:center" | ಪಕ್ಷ | width="40" style = "text-align:center" | ಮತ |- valign="bottom" style = "background-color:#969696;font-weight:bold" | |ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2023 |ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ |ರಾಜುಗೌಡ ಪಾಟೀಲ |JDS |65952 |ಸೋಮನಗೌಡ ಪಾಟೀಲ |BJP |45777 |- valign="bottom" |2018 |ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಸೋಮನಗೌಡ ಪಾಟೀಲ |BJP |48245 |ರಾಜುಗೌಡ ಪಾಟೀಲ |JDS. |44892 |- valign="bottom" |2013 |ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಎ.ಎಸ್.ಪಾಟೀಲ(ನಡಹಳ್ಳಿ) |INC |36231 |ಸೋಮನಗೌಡ ಪಾಟೀಲ |BJP |28135 |- valign="bottom" |2008 |ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಎ.ಎಸ್.ಪಾಟೀಲ(ನಡಹಳ್ಳಿ) |INC |54879 |[[ಬಸನಗೌಡ ಪಾಟೀಲ(ಯತ್ನಾಳ)]] |BJP |23986 |- valign="bottom" |2004 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಶಿವಪುತ್ರಪ್ಪ ದೇಸಾಯಿ |BJP |39224 |ಬಿ.ಎಸ್.ಪಾಟೀಲ(ಸಾಸನೂರ) |INC |32927 |- valign="bottom" |1999 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಬಿ.ಎಸ್.ಪಾಟೀಲ(ಸಾಸನೂರ) |INC |46088 |ಶಿವಪುತ್ರಪ್ಪ ದೇಸಾಯಿ |JDU |28492 |- valign="bottom" |1994 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಶಿವಪುತ್ರಪ್ಪ ದೇಸಾಯಿ |JD |35849 |ಬಿ.ಎಸ್.ಪಾಟೀಲ(ಸಾಸನೂರ) |INC |23422 |- valign="bottom" |1989 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಬಿ.ಎಸ್.ಪಾಟೀಲ(ಸಾಸನೂರ) |INC |36588 |ಶಿವಪುತ್ರಪ್ಪ ದೇಸಾಯಿ |JD |21193 |- valign="bottom" |1985 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಶಿವಪುತ್ರಪ್ಪ ದೇಸಾಯಿ |JNP |31748 |ಬಿ.ಎಸ್.ಪಾಟೀಲ(ಸಾಸನೂರ) |INC |27949 |- valign="bottom" |1983 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಬಿ.ಎಸ್.ಪಾಟೀಲ(ಸಾಸನೂರ) |INC |30320 |ಬಸನಗೌಡ ಲಿಂ ಪಾಟೀಲ |JNP |17872 |- valign="bottom" |1978 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಬಿ.ಎಸ್.ಪಾಟೀಲ(ಸಾಸನೂರ) |JNP |26814 |ಕುಮಾರಗೌಡ ಪಾಟೀಲ |INC(I) |22531 |- valign="bottom" style = "background-color:#969696;font-weight:bold" | |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಮೈಸೂರು ರಾಜ್ಯ | | | | | |- valign="bottom" |1972 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಕೆ.ಡಿ.ಪಾಟೀಲ(ಉಕ್ಕಲಿ) |NCO |18331 |ಎಲ್.ಆರ್.ನಾಯಕ |INC |12855 |- valign="bottom" |1967 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಗದಿಗೆಪ್ಪಗೌಡ ಪಾಟೀಲ |INC |15189 |ಹೆಚ್.ಕೆ.ಮಾರ್ತಂಡಪ್ಪ |SWA |7050 |- valign="bottom" |1962 |ತಾಳಿಕೋಟ ವಿಧಾನಸಭಾ ಕ್ಷೇತ್ರ |ಗದಿಗೆಪ್ಪಗೌಡ ಪಾಟೀಲ |INC | |ಅವಿರೋದ ಆಯ್ಕೆ | | |- valign="bottom" |1957 |ತಾಳಿಕೋಟ ವಿಧಾನಸಭಾ ಕ್ಷೇತ್ರ |ಕುಮಾರಗೌಡ ಪಾಟೀಲ |IND |15200 |ಶರಣಯ್ಯ ವಸ್ತದ |INC |12804 |- valign="bottom" style = "background-color:#969696;font-weight:bold" | |ಬಾಗೇವಾಡಿ-ಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಬಾಂಬೆ ರಾಜ್ಯ | | | | | |- valign="bottom" |1951 |ಬಾಗೇವಾಡಿ-ಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಶಂಕರಗೌಡ ಪಾಟೀಲ |INC |17752 |ಸಾವಳಗೆಪ್ಪ ನಂದಿ |KMPP |5507 |} * <big>[[ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರ]]</big> [[ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರ]]ವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಬಸವನ ಬಾಗೇವಾಡಿ ಮತಕ್ಷೇತ್ರ(2018)ದಲ್ಲಿ 1,01,345 ಪುರುಷರು, 95,044 ಮಹಿಳೆಯರು ಸೇರಿ ಒಟ್ಟು 1,96,389 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> [[ಬಸವನ ಬಾಗೇವಾಡಿ]] ಎಂದೊಡನೆ ನೆನಪಾಗುವುದು ವಚನ ಕ್ರಾಂತಿಯ ಹರಿಕಾರ ಬಸವಣ್ಣ. ಅವರು ಹುಟ್ಟಿದ, ಲಿಂಗೈಕ್ಯರಾದ ಸ್ಥಳವಾಗಿರುವುದರಿಂದ ಇದು ಪುಣ್ಯಕ್ಷೇತ್ರವಾಗಿಯೂ, ಪ್ರವಾಸಿ ತಾಣವಾಗಿಯೂ ಪ್ರಸಿದ್ಧಿ. 12 ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದ, ಸಾಮಾಜಿಕ ಜಾಗೃತಿಗೆ ಮುನ್ನುಡಿ ಬರೆದ ಬಸವಣ್ಣನವರು ಲಿಂಗೈಕ್ಯರಾದ ಕೂಡಲಸಂಗಮ ವಿಜಯಪುರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಕೇಂದ್ರಗಳಲ್ಲೊಂದು. ಕೃಷ್ಣಾ ನದಿಗೆ ಕಟ್ಟಲಾದ [[ಆಲಮಟ್ಟಿ ಜಲಾಶಯ]] ಏಷ್ಯಾ ಖಂಡದಲ್ಲೇ ಅತೀ ದೊಡ್ಡದು ಎಂಬ ಖ್ಯಾತಿ ಗಳಿಸಿದೆ. [[ಆಲಮಟ್ಟಿ]] ಜಲಾಶಯದಿಂದಾಗಿ ಜಮೀನು, ಮನೆ ಕಳೆದುಕೊಂಡವರು ನೂರಾರು ಜನ. ಇಲ್ಲಿನ ಇಳಕಲ್ಲು ಸೀರೆ ಮತ್ತು ಖಾದಿ ಬಟ್ಟೆ ದೇಶದಲ್ಲೇ ಪ್ರಸಿದ್ಧಿ ಪಡೆದಿದೆ. ಕ್ಷೇತ್ರದಲ್ಲಿ ಲಂಬಾಣಿ ಜನರನ್ನೂ ಕಾಣಬಹುದು. ಸಮಾನತೆಯ ಹರಿಹಾರ, ಜಗತ್ತಿನ ಮೂಢನಂಬಿಕೆ ತೊಡೆಯಲು ವೈಚಾರಿಕ ಪ್ರಜ್ಞೆಯ ಬೆಳಕು ನೀಡಿದ ಬಸವೇಶ್ವರ ಜನ್ಮಭೂಮಿ [[ಬಸವನಬಾಗೇವಾಡಿ]] ಕ್ಷೇತ್ರ ಜಿಲ್ಲೆಯ ಇತರೆ ಕ್ಷೇತ್ರಗಳಂತೆ ಅಭಿವೃದ್ಧಿ ಹೀನ ತಾಲೂಕುಗಳಲ್ಲಿ ಒಂದು. ಕೃಷ್ಣೆಯನ್ನೇ ಒಡಲಲ್ಲಿ ಇರಿಸಿಕೊಂಡರೂ ಕ್ಷೇತ್ರದಲ್ಲಿ ಕುಡಿಯುವ ನೀರಿನ ದಾಹ ಇದ್ದೇ ಇದೆ. ಕಾಂಗ್ರೆಸ್‌ ಭದ್ರಕೋಟೆ ಎನಿಸಿರುವ ಈ ನೆಲವನ್ನು ಮತ್ತೆ ಸ್ವಾಧೀನಕ್ಕೆ ಪಡೆಯಲು BJP ಹವಣಿಸುತ್ತಿದ್ದರೆ, ಒಂದು ಬಾರಿಯಾದರೂ ಖಾತೆ ತೆರೆಯಲು ಜೆಡಿಸ್‌ ಪೈಪೋಟಿ ನಡೆಸಿದೆ. ನೀರಾವರಿ ಈ ಕ್ಷೇತ್ರದ ಬಹು ದೊಡ್ಡ ಬಲವಾದರೆ, ನೀರಾವರಿ ಹಾಗೂ ವಿದ್ಯುತ್‌ ಯೋಜನೆಗಳಿಗೆ ಭೂಮಿ ಕಳೆದುಕೊಂಡು ಸಂತ್ರಸ್ತರ ಸಮಸ್ಯೆಯೇ ಇಲ್ಲಿನ ಬಲಹೀನತೆ. ಕೃಷ್ಣಾ ನದಿಗೆ ನಿರ್ಮಿಸಿರುವ ಲಾಲಬಹದ್ದೂರ ಶಾಸ್ತ್ರಿ ಜಲಾಶಯ ಇರುವುದು ಇದೇ ಕ್ಷೇತ್ರದ ಆಲಮಟ್ಟಿಯಲ್ಲಿ. ಸಂತ್ರಸ್ತರ ಪುನರ್ವಸತಿ ಕೇಂದ್ರಗಳು ಅಭಿವೃದ್ಧಿಗೆ ಕಾಯುತ್ತಿವೆ. ಈಚೆಗಷ್ಟೇ ತಲೆ ಎತ್ತಿರುವ ದೇಶಕ್ಕೆ ಬೆಳಕು ನೀಡುವ ಮಹತ್ವಾಕಾಂಕ್ಷೆಯ ಎನ್‌ಟಿಪಿಸಿ [[ಕೂಡಗಿ]] ಯೋಜನೆ ಕೂಡ ಈ ಕ್ಷೇತ್ರದಲ್ಲೇ ಇದೆ. ಪರಿಸರಕ್ಕೆ ಹಾನಿ ಎಂಬ ಕಾರಣಕ್ಕೆ ಈ ಯೋಜನೆ ವಿರೋಧಿಸಿ ರೈತರು ಗುಂಡೇಟು ತಿಂದಿದ್ದು, ನೂರಾರು ರೈತರು ಜೈಲು ಪಾಲಾಗಿ ಕೋರ್ಟ್‌ ಅಲೆಯುತ್ತಿದ್ದರು. ಈಚೆಗಷ್ಟೇ ಈ ರೈತರ ಮೇಲಿನ ಮೊಕದ್ದಮೆ ಹಿಂಪಡೆಯುವ ಮೂಲಕ ಸರ್ಕಾರ ರೈತರಿಗೆ ಸಂಕಷ್ಟದಿಂದ ಮುಕ್ತಿ ನೀಡಿದೆ. ಇಂಥ ನೆಲಕ್ಕೆ ಒಂದೂವರೆ ದಶಕದ ಹಿಂದೆ ಕಾಲಿಟ್ಟವರು ತಿಕೋಟಾ ಕ್ಷೇತ್ರದಲ್ಲಿ ಜನತಾದಳ ಹಾಗೂ BJPಯಿಂದ ಎರಡು ಬಾರಿ ಶಾಸಕರಾಗಿದ್ದ [[ಶಿವಾನಂದ ಪಾಟೀಲ]]. ಈ ಕ್ಷೇತ್ರದಿಂದಲೂ ಮೂರು ಬಾರಿ ಶಾಸಕರಾಗಿರುವ [[ಶಿವಾನಂದ ಪಾಟೀಲ]] ಅವರು ಐದು ಬಾರಿ ಶಾಸಕರಾದರೂ ಸಚಿವರಾಗುವ ಕನಸು ಈಡೇರಿಲ್ಲ.ಇದೇ ಕ್ಷೇತ್ರದಿಂದ ಸೋಮನಗೌಡ(ಅಪ್ಪು) ಪಾಟೀಲ ಅವರ ತಂದೆ [[ಬಿ.ಎಸ್.ಪಾಟೀಲ(ಮನಗೂಳಿ)]] ಅವರನ್ನು 6 ಬಾರಿ ಆಯ್ಕೆ ಮಾಡಿದ್ದ ಕ್ಷೇತ್ರದ ಮತದಾರರು, ಅವರು ಸಚಿವರಾಗಲು ನೆರವಾಗಿದ್ದರು. ಮಾಜಿ ಸಿಎಂ ಬಂಗಾರಪ್ಪ ಅವರ ಕೆಸಿಪಿ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದ ಸಂಗಪ್ಪ ಕಲ್ಲಪ್ಪ ಬೆಳ್ಳುಬ್ಬಿ BJP ಸೇರುವ ಮೂಲಕ ಬಸವನಬಾಗೇವಾಡಿ ಕ್ಷೇತ್ರದ ಕಾಂಗ್ರೆಸ್‌ ಭದ್ರಕೋಟೆ ಛಿದ್ರಗೊಳಿಸಿ ಎರಡು ಬಾರಿ ಗೆದ್ದವರು. ತಮ್ಮ ಮೂಲಕ BJP ಖಾತೆ ತೆರೆದ ಎಸ್‌.ಕೆ. ಬೆಳ್ಳುಬ್ಬಿ ಅಪ್ಪಟ ಹಳ್ಳಿ ಸೊಗಡಿನ ರಾಜಕೀಯ ನಾಯಕ. ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಪಂಚಾಯಿತಿ ಮಟ್ಟದಿಂದಲೇ ವಿಧಾನಸಭೆ ತನಕ ರಾಜಕಾರಣದಲ್ಲಿ ಯಶಸ್ಸು ಕಂಡವರು. 1978ರಲ್ಲಿ ಗ್ರಾಪಂ ಸದಸ್ಯರಾಗಿ ಆಯ್ಕೆಯಾದ ಬೆಳ್ಳುಬ್ಬಿ, 1983ರಲ್ಲಿ ಕೊಲ್ಹಾರ ಗ್ರಾಪಂ ಅಧ್ಯಕ್ಷರಾಗಿದ್ದರು. 1987ರಲ್ಲಿ ಮಂಡಲ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿ ಮಂಡಲ ಪ್ರಧಾನ ಹುದ್ದೆಯನ್ನೂ ಗಿಟ್ಟಿಸಿಕೊಂಡರು. 1994ರಲ್ಲಿ ಕೆಸಿಪಿ ಪಕ್ಷದಿಂದ ಬಸವನಬಾಗೇವಾಡಿ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸುವ ಮೊದಲ ಪ್ರಯತ್ನ ಫಲಿಸಲಿಲ್ಲ. ಮತ್ತೆ 1999ರಲ್ಲಿ BJP ಅಭ್ಯರ್ಥಿಯಾಗಿ ಕಣಕ್ಕಿಳಿದ ಬೆಳ್ಳುಬ್ಬಿ ಶಾಸಕರಾಗಿ ಆಯ್ಕೆಯಾದರು. 2008ರಲ್ಲಿ 2ನೇ ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಕೆಲ ತಿಂಗಳು ಮಂತ್ರಿಸ್ಥಾನವನ್ನೂ ಅಲಂಕರಿಸಿದ್ದರು. 2004 ಹಾಗೂ 2013ರ ಚುನಾವಣೆಯಲ್ಲಿ ಸೋಲಿನ ಕಹಿ ಅನುಭವಿಸಿದ್ದಾರೆ. 13 ಚುನಾವಣೆ ಕಂಡಿರುವ ಬಸವ ಜನ್ಮಭೂಮಿ ಬಸವನಬಾಗೇವಾಡಿ ಕ್ಷೇತ್ರದಲ್ಲಿ 8 ಬಾರಿ ಗೆದ್ದಿರುವ ಕಾಂಗ್ರೆಸ್‌, ಒಂದು ಬಾರಿ ಅಂಗ ಪಕ್ಷ ಕಾಂಗ್ರೆಸ್‌-ಐ ಅಭ್ಯರ್ಥಿಯನ್ನೂ ಆಯ್ಕೆ ಮಾಡಿ ಕಾಂಗ್ರೆಸ್‌ ಭದ್ರಕೋಟೆ ಎನಿಸಿದೆ. ಕ್ಷೇತ್ರಕ್ಕೆ ನಡೆದ ಮೊದಲ ಎರಡು ಚುನಾವಣೆಯಲ್ಲಿ ಸುಶೀಲಾಬಾಯಿ ಶಹಾ ಎಂಬ ಮಹಿಳೆ ಗೆದ್ದಿರುವುದು ವಿಶೇಷ. ಮಹಿಳಾ ಸಮಾನತೆ ಹರಿಕಾರ ಬಸವ ಜನ್ಮಭೂಮಿ ಜನರು ಮಹಿಳೆಯನ್ನು ಆಯ್ಕೆ ಮಾಡಿದ್ದೇ ಬಸವ ತತ್ವಕ್ಕೆ ಆದ್ಯತೆ ನೀಡಿದ್ದಕ್ಕೆ ಸಾಕ್ಷಿ. ವ್ಯಕ್ತಿ ಪೂಜೆಗೆ ಆದ್ಯತೆ ನೀಡಿರುವ ಈ ಕ್ಷೇತ್ರ ಮನಗೂಳಿಯ ಬಿ.ಎಸ್‌. ಪಾಟೀಲ ಅವರನ್ನು 6 ಬಾರಿ ವಿಧಾನಸೌಧಕ್ಕೆ ಕಳಿಸಿದ್ದು, ಎಸ್‌.ಕೆ.ಬೆಳ್ಳುಬ್ಬಿ ಅವರ ಮೂಲಕ BJP ಎರಡು ಬಾರಿ ಇಲ್ಲಿ ನೆಲೆ ಕಂಡುಕೊಂಡಿದೆ. ಕುಮಾರಗೌಡ ಪಾಟೀಲ ಸೇರಿ ಇಬ್ಬರು ಈ ಕ್ಷೇತ್ರದಲ್ಲಿ ಜನತಾಪಕ್ಷದಿಂದ ಗೆದ್ದಿದ್ದಾರೆ. <big>ಕ್ಷೇತ್ರದ ವಿಶೇಷತೆ</big> * [[ಬಿ.ಎಸ್.ಪಾಟೀಲ(ಮನಗೂಳಿ)]]ರು 6 ಬಾರಿ ಆಯ್ಕೆಯಾಗಿ 1994ರಲ್ಲಿ ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದರು. * [[ಬಿ.ಎಸ್.ಪಾಟೀಲ(ಮನಗೂಳಿ)]]ರು ವಿಜಯಪುರ ಜಿಲ್ಲೆಯೇ 6 ಬಾರಿ ಆಯ್ಕೆಯಾಗಿ ದಾಖಲೆ ಹೊಂದಿದ್ದಾರೆ. * ಕ್ಷೇತ್ರದಿಂದ 1957 ಮತ್ತು 1962ರಲ್ಲಿ ಸುಶಿಲಾಬಾಯಿ ಶಹಾರವರು ವಿಜಯಪುರ ಜಿಲ್ಲೆಯ ಪ್ರಪ್ರಥಮ ಮಹಿಳಾ ಶಾಸಕಿಯಾಗಿದ್ದರು. * [[ಎಸ್.ಕೆ.ಬೆಳ್ಳುಬ್ಬಿ]]ಯವರು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ 2008ರಲ್ಲಿ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ತೋಟಗಾರಿಕಾ ಸಚಿವರಾಗಿದ್ದರು. * 2012ರಲ್ಲಿ ಜಗದೀಶ ಶೆಟ್ಟರ ಸಂಪುಟದಲ್ಲಿ [[ಎಸ್.ಕೆ.ಬೆಳ್ಳುಬ್ಬಿ]]ಯವರು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿದ್ದರು. * 2013ರಲ್ಲಿ ಸಿದ್ದರಾಮಯ್ಯನವರ ಸಂಪುಟದಲ್ಲಿ [[ಶಿವಾನಂದ ಪಾಟೀಲ]]ರು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷರಾಗಿದ್ದರು. * [[ಶಿವಾನಂದ ಪಾಟೀಲ]] ನಾಲ್ಕು ಬಾರಿ ಆಯ್ಕೆಯಾಗಿ 2018ರಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರ ಸಮ್ಮಿಶ್ರ ಸರಕಾರದ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು. * [[ಶಿವಾನಂದ ಪಾಟೀಲ]]ರು 2013, 2018 ಮತ್ತು 2023ರಲ್ಲಿ ಸತತ ಮೂರು ಬಾರಿ ಆಯ್ಕೆಯಾಗಿ ಮೊದಲ ಬಾರಿಗೆ ಹ್ಯಾಟ್ರಿಕ್ ಸಾಧಿಸಿದ್ದಾರೆ. * [[ಬಿ.ಎಸ್.ಪಾಟೀಲ(ಮನಗೂಳಿ)]]ರು 6 ಬಾರಿ ಆಯ್ಕೆ ಮಾಡಿದ್ದ ಕ್ಷೇತ್ರದ ಮತದಾರರು, ಅವರ ಪುತ್ರರಾದ ಸೋಮನಗೌಡ(ಅಪ್ಪು) ಪಾಟೀಲರು ನಾಲ್ಕು ಬಾರಿ ಜೆಡಿಎಸ್ ನಿಂದ ಸ್ಪರ್ಧಿಸಿದರೂ ಆಯ್ಕೆಯಾಗಿಲ್ಲ. <big>ಜನಪ್ರತಿನಿಧಿಗಳ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" style = "text-align:center" | ವರ್ಷ | width="260" style = "text-align:center" | ವಿಧಾನ ಸಭಾ ಕ್ಷೆತ್ರ | width="180" style = "text-align:center" | ವಿಜೇತ | width="30" style = "text-align:center" | ಪಕ್ಷ | width="60" style = "text-align:center" | ಮತಗಳು | width="180" style = "text-align:center" | ಉಪಾಂತ ವಿಜೇತ | width="30" style = "text-align:center" | ಪಕ್ಷ | width="60" style = "text-align:center" | ಮತಗಳು |- valign="bottom" style = "background-color:#969696;font-weight:bold" | |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2023 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |[[ಶಿವಾನಂದ ಪಾಟೀಲ]] |INC |68126 |[[ಎಸ್.ಕೆ.ಬೆಳ್ಳುಬ್ಬಿ]] |BJP |43263 |- valign="bottom" |2018 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |[[ಶಿವಾನಂದ ಪಾಟೀಲ]] |INC |58647 |ಅಪ್ಪು ಪಾಟೀಲ(ಮನಗೂಳಿ) |JDS |55461 |- valign="bottom" |2013 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |[[ಶಿವಾನಂದ ಪಾಟೀಲ]] |INC |56329 |ಎಸ್.ಕೆ.ಬೆಳ್ಳುಬ್ಬಿ |BJP |36653 |- valign="bottom" |2008 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |ಎಸ್.ಕೆ.ಬೆಳ್ಳುಬ್ಬಿ |BJP |48481 |[[ಶಿವಾನಂದ ಪಾಟೀಲ]] |INC |34594 |- valign="bottom" |2004 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |[[ಶಿವಾನಂದ ಪಾಟೀಲ]] |INC |50238 |ಎಸ್.ಕೆ.ಬೆಳ್ಳುಬ್ಬಿ |BJP |46933 |- valign="bottom" |1999 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |ಎಸ್.ಕೆ.ಬೆಳ್ಳುಬ್ಬಿ |BJP |50543 |[[ಬಿ.ಎಸ್.ಪಾಟೀಲ(ಮನಗೂಳಿ)]] |INC |40487 |- valign="bottom" |1994 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |[[ಬಿ.ಎಸ್.ಪಾಟೀಲ(ಮನಗೂಳಿ)]] |INC |27557 |ಕುಮಾರಗೌಡ ಪಾಟೀಲ |JD |19270 |- valign="bottom" |1989 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |[[ಬಿ.ಎಸ್.ಪಾಟೀಲ(ಮನಗೂಳಿ)]] |INC |37868 |ಕುಮಾರಗೌಡ ಪಾಟೀಲ |JD |25235 |- valign="bottom" |1985 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |ಕುಮಾರಗೌಡ ಪಾಟೀಲ |JNP |29320 |ಭೀಮನಗೌಡ ಪಾಟೀಲ |INC |23744 |- valign="bottom" |1983 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |[[ಬಿ.ಎಸ್.ಪಾಟೀಲ(ಮನಗೂಳಿ)]] |INC |34386 |ರಾಜಶೇಖರ ಪಟ್ಟಣಶೆಟ್ಟಿ |BJP |15577 |- valign="bottom" |1978 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |[[ಬಿ.ಎಸ್.ಪಾಟೀಲ(ಮನಗೂಳಿ)]] |JNP |27806 |ಬಸವಂತರಾಯ ಪಾಟೀಲ |INC |16048 |- valign="bottom" style = "background-color:#969696;font-weight:bold" | |ಬಾಗೇವಾಡಿ ವಿಧಾನಸಭಾ ಕ್ಷೇತ್ರ |ಮೈಸೂರು ರಾಜ್ಯ | | | | | |- valign="bottom" |1972 |ಬಾಗೇವಾಡಿ ವಿಧಾನಸಭಾ ಕ್ಷೇತ್ರ |[[ಬಿ.ಎಸ್.ಪಾಟೀಲ(ಮನಗೂಳಿ)]] |NCO |23061 |ಜಿ.ವಿ.ಪಾಟೀಲ |INC |16250 |- valign="bottom" |1967 |ಬಾಗೇವಾಡಿ ವಿಧಾನಸಭಾ ಕ್ಷೇತ್ರ |[[ಬಿ.ಎಸ್.ಪಾಟೀಲ(ಮನಗೂಳಿ)]] |INC |25173 |ಜಿ.ಬಿ.ಈರಯ್ಯ |SWA |2759 |- valign="bottom" |1962 |ಬಾಗೇವಾಡಿ ವಿಧಾನಸಭಾ ಕ್ಷೇತ್ರ |ಸುಶಿಲಾಬಾಯಿ ಶಹಾ |INC |12365 |ರಾಮನಗೌಡ ಪಾಟೀಲ |SWA |6113 |- valign="bottom" |1957 |ಬಾಗೇವಾಡಿ ವಿಧಾನಸಭಾ ಕ್ಷೇತ್ರ |ಸುಶಿಲಾಬಾಯಿ ಶಹಾ |INC |11941 |ರಾಮಣ್ಣ ಕಲ್ಲೂರ |SWA |4883 |- valign="bottom" style = "background-color:#969696;font-weight:bold" | |ಹಿಪ್ಪರಗಿ-ಬಾಗೇವಾಡಿ ವಿಧಾನಸಭಾ ಕ್ಷೇತ್ರ |ಬಾಂಬೆ ರಾಜ್ಯ | | | | | |- valign="bottom" |1951 |ಹಿಪ್ಪರಗಿ-ಬಾಗೇವಾಡಿ ವಿಧಾನಸಭಾ ಕ್ಷೇತ್ರ |ಶಂಕರಗೌಡ ಪಾಟೀಲ |INC |17752 |ಸಾವಳಗೆಪ್ಪ ನಂದಿ |KMPP |5507 |} * <big>[[ಸಿಂದಗಿ ವಿಧಾನಸಭಾ ಕ್ಷೇತ್ರ]]</big> ಸಿಂದಗಿ ವಿಧಾನಸಭಾ ಕ್ಷೇತ್ರವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಸಿಂದಗಿ ಮತಕ್ಷೇತ್ರ(2018)ದಲ್ಲಿ 1,07,407 ಪುರುಷರು, 99,773 ಮಹಿಳೆಯರು ಸೇರಿ ಒಟ್ಟು 2,07,180 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> ಕರ್ನಾಟಕದ ಉತ್ತರದ ಗಡಿಯಲ್ಲಿರುವ ಸಿಂದಗಿಯು ಉತ್ತರಕ್ಕೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ, ಪಶ್ಚಿಮಕ್ಕೆ ಇಂಡಿ ತಾಲ್ಲೂಕು, ದಕ್ಷಿಣಕ್ಕೆ ವಿಜಯಪುರ ತಾಲ್ಲೂಕು ಮತ್ತು ಪೂರ್ವಕ್ಕೆ ಅಫಜಲಪೂರ ತಾಲ್ಲೂಕುಗಳಿವೆ. ಸ್ವಾತಂತ್ರ್ಯ ಹೋರಾಟಗಾರ ವಾಸುದೇವ ಬಲವಂತರಾಯ ಪದಕಿ ಸೆರೆಸಿಕ್ಕ ದೇವರನಾವದಗಿ ದೇವಾಲಯವಿರುವುದು [[ವಿಜಯಪುರ]] ಜಿಲ್ಲೆಯ [[ಸಿಂದಗಿ]] ತಾಲೂಕಿನಲ್ಲಿ. 12 ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರಿಂದ ನಿರ್ಮಿಸಲ್ಪಟ್ಟ ದೇವರನಾವದಗಿ ಶ್ರೀ ಸಂಗಮೇಶ್ವರ ದೇವಾಲಯ ಐತಿಹಾಸಿಕ ಪ್ರಸಿದ್ಧಿ ಪಡೆದಿದೆ. ಇದು ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ರೂವಾರಿ ರಮಾನಂದ ನೀರ್ಥರ ನೆಲೆಯೂ ಹೌದು. ಸಿಂದಗಿ ಕ್ಷೇತ್ರದಿಂದ 2 ಬಾರಿ ಶಾಸಕರಾಗಿರುವ ರಮೇಶ ಭೂಸನೂರ ಗ್ರಾಮ ಮಟ್ಟದಿಂದ ರಾಜಕೀಯ ಜೀವನಕ್ಕೆ ಕಾಲಿಟ್ಟವರು. ಇವರು ಪಂಚಾಯತ್‌ ರಾಜ್‌ ವ್ಯವಸ್ಥೆಯ 3 ಹಂತಗಳಲ್ಲಿ (ಮಂಡಲ ಪಂಚಾಯಿತಿ, ತಾಪಂ, ಜಿಪಂ) ಸದಸ್ಯರಾಗಿ ಆಯ್ಕೆಯಾದವರು. 1987ರಲ್ಲಿ ಮಂಡಲ ಪಂಚಾಯಿತಿ ಸದಸ್ಯರಾಗಿ, ಪ್ರಧಾನ ಆಗಿದ್ದರು. 1995ರಲ್ಲಿ ತಾಪಂ ಸದಸ್ಯ, 2000ದಲ್ಲಿ ಆಲಮೇಲ ಜಿಪಂ ಕ್ಷೇತ್ರದಿಂದ IND ಸದಸ್ಯರಾಗಿ ಆಯ್ಕೆಯಾಗಿದ್ದರು. 2004ರಲ್ಲಿ ವಿಧಾನಸಭೆ ಪ್ರವೇಶಿಸಲು ಇಂಡಿ ಕ್ಷೇತ್ರದ ಕಾಂಗ್ರೆಸ್‌ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್‌ ಸಿಗಲಿಲ್ಲ. 2008ರಲ್ಲಿ ಸಿಂದಗಿ ಕ್ಷೇತ್ರದ BJPಯಿಂದ ಕಣಕ್ಕಿಳಿದು ಮೊದಲ ಶಾಸಕರಾಗಿ ವಿಧಾನಸಭೆ ಮೆಟ್ಟಿಲೇರಿದರು. 2013ರಲ್ಲಿ BJPಯಿಂದ ಸ್ಪರ್ಧಿಸಿ 2ನೇ ಬಾರಿ ಶಾಸಕರಾದರು. <big>ಕ್ಷೇತ್ರದ ವಿಶೇಷತೆ</big> * ಕಾಂಗ್ರೇಸಿನ ಸಿ.ಎಮ್.ದೇಸಾಯಿ, ಶಂಕರಗೌಡ ಪಾಟೀಲ, ಬಿಜೆಪಿಯ ರಮೇಶ ಭೂಸನೂರ ಮತ್ತು ಜೆಡಿ(ಎಸ್)ನ [[ಎಂ.ಸಿ.ಮನಗೂಳಿ]] 2 ಬಾರಿ ಆಯ್ಕೆಯಾಗಿದ್ದು ಬಿಟ್ಟರೆ ಉಳಿದ ಅಭ್ಯರ್ಥಿಗಳು ಕೇವಲ ಒಂದು ಸಲ ಮಾತ್ರ ಆಯ್ಕೆಯಾಗಿದ್ದಾರೆ. * 2004ರಿಂದ 2013ರವರೆಗೆ ಕ್ಷೇತ್ರವು ಬಿಜೆಪಿ ಪಕ್ಷದ ಹಿಡಿತದಲ್ಲಿತ್ತು. * [[ಎಂ.ಸಿ.ಮನಗೂಳಿ]]ಯವರು 7 ಸಲ ಸ್ಪರ್ಧಿಸಿ 1994 ಮತ್ತು 2018ರಲ್ಲಿ 2 ಬಾರಿ ಆಯ್ಕೆಯಾಗಿದ್ದು ವಿಶೇಷವಾಗಿ ಉಳಿದ 5 ಬಾರಿ ಎರಡನೇಯ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. * ಡಾ.ಆರ್.ಬಿ.ಚೌಧರಿಯವರು 1992ರಲ್ಲಿ ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಣ್ಣ ನೀರಾವರಿ, ಬಂಧಿಖಾನೆ ಮತ್ತು ಗೃಹರಕ್ಷಕ ಖಾತೆ ಸಚಿವರಾಗಿದ್ದರು. * 1994ರಲ್ಲಿ [[ಎಂ.ಸಿ.ಮನಗೂಳಿ]]ಯವರು ಹೆಚ್.ಡಿ.ದೇವೇಗೌಡ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. * 2018ರಲ್ಲಿ [[ಎಂ.ಸಿ.ಮನಗೂಳಿ]]ಯವರು ಹೆಚ್.ಡಿ.ಕುಮಾರಸ್ವಾಮಿಯವರ ಸಮ್ಮಿಶ್ರ ಸರಕಾರದ ಸಂಪುಟದಲ್ಲಿ ತೋಟಗಾರಿಕೆ ಸಚಿವರಾಗಿದ್ದರು. * [[ಎಂ.ಸಿ.ಮನಗೂಳಿ]]ಯವರ ನಿದನದ ನಂತರ, ಅವರ ಪುತ್ರರಾದ ಅಶೋಕ ಮನಗೂಳಿಯವರು 2021ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೇಸ್ ನಿಂದ ಸ್ಪರ್ಧಿಸಿ ರಮೇಶ ಭೂಸನೂರ ರವರ ವಿರುದ್ದ ಸೋತರು. * ಅಶೋಕ ಮನಗೂಳಿಯವರು 2023ರಲ್ಲಿ ಕಾಂಗ್ರೆಸ್‍ನಿಂದ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದ್ದಾರೆ. <big>ಜನಪ್ರತಿನಿಧಿಗಳ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" style = "text-align:center" | ವರ್ಷ | width="180" style = "text-align:center" | ವಿಧಾನ ಸಭಾ ಕ್ಷೆತ್ರ | width="180" style = "text-align:center" | ವಿಜೇತರು | width="40" style = "text-align:center" | ಪಕ್ಷ | width="60" style = "text-align:center" | ಮತಗಳು | width="200" style = "text-align:center" | ಉಪಾಂತ ವಿಜೇತರು | width="40" style = "text-align:center" | ಪಕ್ಷ | width="60" style = "text-align:center" | ಮತಗಳು |- valign="bottom" style = "background-color:#969696;font-weight:bold" | | ಸಿಂದಗಿ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2023 | ಸಿಂದಗಿ ವಿಧಾನಸಭಾ ಕ್ಷೇತ್ರ |ಅಶೋಕ ಮನಗೂಳಿ |INC |87621 |ರಮೇಶ ಭೂಸನೂರ |BJP |79813 |- valign="bottom" |2018 | ಸಿಂದಗಿ ವಿಧಾನಸಭಾ ಕ್ಷೇತ್ರ |ಎಂ.ಸಿ.ಮನಗೂಳಿ |JDS |70865 |ರಮೇಶ ಭೂಸನೂರ |BJP |61560 |- valign="bottom" |2013 | ಸಿಂದಗಿ ವಿಧಾನಸಭಾ ಕ್ಷೇತ್ರ |ರಮೇಶ ಭೂಸನೂರ |BJP |37834 |ಎಂ.ಸಿ.ಮನಗೂಳಿ |JDS |37082 |- valign="bottom" |2008 | ಸಿಂದಗಿ ವಿಧಾನಸಭಾ ಕ್ಷೇತ್ರ |ರಮೇಶ ಭೂಸನೂರ |BJP |35227 |ಎಂ.ಸಿ.ಮನಗೂಳಿ |JDS. |20466 |- valign="bottom" |2004 | ಸಿಂದಗಿ ವಿಧಾನಸಭಾ ಕ್ಷೇತ್ರ |ಅಶೋಕ ಶಾಬಾದಿ |BJP |38853 |ಎಂ.ಸಿ.ಮನಗೂಳಿ |JDS |29803 |- valign="bottom" |1999 | ಸಿಂದಗಿ ವಿಧಾನಸಭಾ ಕ್ಷೇತ್ರ |ಶರಣಪ್ಪ ಸುಣಗಾರ |INC |30432 |ಎಂ.ಸಿ.ಮನಗೂಳಿ |SWA |19675 |- valign="bottom" |1994 | ಸಿಂದಗಿ ವಿಧಾನಸಭಾ ಕ್ಷೇತ್ರ |ಎಂ.ಸಿ.ಮನಗೂಳಿ |JD |45356 |ಡಾ.ರಾಯಗೊಂಡಪ್ಪ ಚೌಧರಿ |INC |17137 |- valign="bottom" |1989 | ಸಿಂದಗಿ ವಿಧಾನಸಭಾ ಕ್ಷೇತ್ರ |ಡಾ.ರಾಯಗೊಂಡಪ್ಪ ಚೌಧರಿ |INC |29798 |ಎಂ.ಸಿ.ಮನಗೂಳಿ |JNP |21169 |- valign="bottom" |1985 | ಸಿಂದಗಿ ವಿಧಾನಸಭಾ ಕ್ಷೇತ್ರ |ಮಲ್ಲನಗೌಡ ಬಿರಾದಾರ |JNP |31483 |ತಿಪ್ಪಣ್ಣ ಅಗಸರ |INC |17564 |- valign="bottom" |1983 | ಸಿಂದಗಿ ವಿಧಾನಸಭಾ ಕ್ಷೇತ್ರ |ನಿಂಗನಗೌಡ ಪಾಟೀಲ |INC |25778 |ಮಲ್ಲನಗೌಡ ಬಿರಾದಾರ |JNP |18788 |- valign="bottom" |1978 | ಸಿಂದಗಿ ವಿಧಾನಸಭಾ ಕ್ಷೇತ್ರ |ಮಹಿಬೂಬ್ ಬೆಕಿನಾಳಕರ |INC(I) |19592 |ಶಂಕರಗೌಡ ಪಾಟೀಲ |JNP |18268 |- valign="bottom" style = "background-color:#969696;font-weight:bold" | | ಸಿಂದಗಿ ವಿಧಾನಸಭಾ ಕ್ಷೇತ್ರ |ಮೈಸೂರು ರಾಜ್ಯ | | | | | |- valign="bottom" |1972 | ಸಿಂದಗಿ ವಿಧಾನಸಭಾ ಕ್ಷೇತ್ರ |ಎಸ್.ವಾಯ್.ಪಾಟೀಲ |NCO |17516 |ಮಹಿಬೂಬಸಾಬ್ ಬೆಕಿನಾಳಕರ |INC |16538 |- valign="bottom" |1967 | ಸಿಂದಗಿ ವಿಧಾನಸಭಾ ಕ್ಷೇತ್ರ |ಸಿ.ಎಮ್.ದೇಸಾಯಿ |INC |16668 |ಎಸ್.ವಾಯ್.ಪಾಟೀಲ |SWA |13298 |- valign="bottom" |1962 | ಸಿಂದಗಿ ವಿಧಾನಸಭಾ ಕ್ಷೇತ್ರ |ಸಿ.ಎಮ್.ದೇಸಾಯಿ |INC |14012 |ಸಿದ್ದಪ್ಪ ರಡ್ಡೆವಾಡಗಿ |SWA |7432 |- valign="bottom" |1957 | ಸಿಂದಗಿ ವಿಧಾನಸಭಾ ಕ್ಷೇತ್ರ |ಎಸ್.ವಾಯ್.ಪಾಟೀಲ |INC |10149 |ಗೋವಿಂದಪ್ಪ ಕೊಣ್ಣೂರ |SWA |7739 |- valign="bottom" style = "background-color:#969696;font-weight:bold" | |ಸಿಂದಗಿ ವಿಧಾನಸಭಾ ಕ್ಷೇತ್ರ |ಬಾಂಬೆ ರಾಜ್ಯ | | | | | |- valign="bottom" |1951 | ಸಿಂದಗಿ ವಿಧಾನಸಭಾ ಕ್ಷೇತ್ರ |ಜಟ್ಟೆಪ್ಪ ಕಬಾಡಿ |INC |30231 |ಬಾಬುರಾಮ್ ಹುಜರೆ |SFC |5457 |} * <big>[[ನಾಗಠಾಣ ವಿಧಾನಸಭಾ ಕ್ಷೇತ್ರ]]</big> ನಾಗಠಾಣ ವಿಧಾನಸಭಾ ಕ್ಷೇತ್ರವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ನಾಗಠಾಣ ಮತಕ್ಷೇತ್ರ(2018)ದಲ್ಲಿ 1,07,407 ಪುರುಷರು, 99,773 ಮಹಿಳೆಯರು ಸೇರಿ ಒಟ್ಟು 2,07,180 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಗುರುತಿಸಿಕೊಂಡ [[ನಾಗಠಾಣ]] ವಿಧಾನಸಭಾ ಕ್ಷೇತ್ರವು, [[ವಿಜಯಪುರ]] ಜಿಲ್ಲೆಯ ಒಂದು ಪ್ರಮುಖ ವಿಧಾನಸಭಾ ಕ್ಷೇತ್ರ. ವಿಜಯಪುರ-ಇಂಡಿ ರಸ್ತೆಯಲ್ಲಿ ಈ ಊರು ನೆಲೆಸಿದೆ. ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿರುವುದರಿಂದ ಈ ಊರಿನ ಮೇಲೆ ಮರಾಠಿ ಪ್ರಭಾವ ಸಾಕಷ್ಟಿದೆ. ರಾಜ್ಯದಲ್ಲೇ ಹೆಚ್ಚು ವಿಸ್ತಾರವುಳ್ಳ ಎರಡನೇ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆ ಹೊಂದಿರುವ ನಾಗಠಾಣ ವಿಧಾನಸಭಾ ಕ್ಷೇತ್ರದ್ದು. ಮಾಜಿ ಶಾಸಕ ಆರ್‌.ಕೆ.ರಾಠೋಡ ಪಂಚಾಯಿತಿ ರಾಜಕಾರಣವನ್ನು ಮೆಟ್ಟಿಲಾಗಿಸಿಕೊಂಡು ವಿಧಾನಸಭೆಗೆ ಆಯ್ಕೆಯಾಗಿದ್ದರು. ಹೊರ್ತಿ ಜಿಪಂ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾಗಿದ್ದಲ್ಲದೆ ಅಧ್ಯಕ್ಷ ಸ್ಥಾನವನ್ನೂ ಅಲಂಕರಿಸಿದ್ದರು. 2004ರಲ್ಲಿ ಜನತಾದಳದಿಂದ ಬಳ್ಳೊಳ್ಳಿ ಮೀಸಲು ಕ್ಷೇತ್ರದ (ಈಗಿನ ನಾಗಠಾಣ) ಶಾಸಕರಾಗಿ ಆಯ್ಕೆಯಾಗಿದ್ದರು. 2004ರ ಮುಂಚೆ ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರವಾಗಿತ್ತು.1962ರಲ್ಲಿ ಬರಡೋಲ ವಿಧಾನಸಭಾ ಕ್ಷೇತ್ರವೆಂದು ನಾಮಕರಣಗೊಂಡಿತ್ತು. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಈ ಕ್ಷೇತ್ರವನ್ನು 2013 ರಲ್ಲಿ INC ನ ಪ್ರೊ.ರಾಜು ಆಲಗೂರು ಪ್ರತಿನಿಧಿಸಿದ್ದರು. <big>ಕ್ಷೇತ್ರದ ವಿಶೇಷತೆ</big> * ರಾಜ್ಯದಲ್ಲೇ ಹೆಚ್ಚು ವಿಸ್ತಾರವುಳ್ಳ ಎರಡನೇ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆ ಹೊಂದಿರುವ ನಾಗಠಾಣ ವಿಧಾನಸಭಾ ಕ್ಷೇತ್ರದ್ದು. * ವಿಜಯಪುರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಗುರುತಿಸಿಕೊಂಡ ನಾಗಠಾಣ ವಿಧಾನಸಭಾ ಕ್ಷೇತ್ರ. * ರಾಜು ಆಲಗೂರುರವರು 2013ರಲ್ಲಿ ಶಾಸಕರಾಗಿ ಆಯ್ಕೆಯಾಗಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಮಂಡಳಿಯ ಅಧ್ಯಕ್ಷ ಹಾಗೂ ಸಂಸದೀಯ ಕಾರ್ಯದರ್ಶಿಗಳಾಗಿದ್ದರು. * ದೇವಾನಂದ ಚವ್ಹಾಣರವರು 2018ರಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರ ಜೆಡಿಎಸ್-ಕಾಂಗ್ರೇಸ್ ಸಮ್ಮಿಸ್ರ ಸರ್ಕಾರದಲ್ಲಿ ಸಂಸದೀಯ ಕಾರ್ಯದರ್ಶಿಗಳಾಗಿದ್ದರು. * ಜೆಟ್ಟೆಪ್ಪ ಕಬಾಡಿಯವರು ಇದೆ ಕ್ಷೇತ್ರದಿಂದ 4 ಬಾರಿ ಆಯ್ಕೆಯಾಗಿದ್ದಾರೆ. * ವಿಠ್ಠಲ ಕಟಕದೊಂಡ, ರಾಜು ಆಲಗೂರು ಮತ್ತು ಸಿದ್ಧಾರ್ಥ ಅರಕೇರಿಯವರು 2 ಬಾರಿ ಹಾಗೂ [[ರಮೇಶ್ ಜಿಗಜಿಣಗಿ]] 3 ಬಾರಿ ಆಯ್ಕೆಯಾಗಿದ್ದಾರೆ. * [[ರಮೇಶ್ ಜಿಗಜಿಣಗಿ]]ಯವರು 1983ರಲ್ಲಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅದರಂತೆ 1984 -85ರಲ್ಲಿ ಅಬಕಾರಿ ಖಾತೆ ರಾಜ್ಯ ಸಚಿವರಾಗಿ, 1996-98ರಲ್ಲಿ ಜೆ.ಎಚ್.ಪಟೇಲ್ ಸಂಪುಟದಲ್ಲಿ ಸಮಾಜ ಕಲ್ಯಾಣ ಮತ್ತು ಕಂದಾಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. * ದೇವಾನಂದ ಚವ್ಹಾಣ, ಆರ್.ಕೆ.ರಾಠೋಡ ಮತ್ತು ಮನೋಹರ ಐನಾಪುರರವರು ಲಂಬಾಣಿ ಸಮುದಾಯಕ್ಕೆ ಸೇರಿದ ನಾಯಕರಾಗಿದ್ದಾರೆ. * ವಿಠ್ಠಲ ಕಟಕದೊಂಡರವರು 2008ರಲ್ಲಿ ಬಿಜೆಪಿಯಿಂದ ಹಾಗೂ 2023ರಲ್ಲಿ ಕಾಂಗ್ರೇಸ್ ನಿಂದ ಆಯ್ಕೆಯಾಗಿದ್ದಾರೆ. <big>ಜನಪ್ರತಿನಿಧಿಗಳ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" style = "text-align:center" | ವರ್ಷ | width="200" style = "text-align:center" | ವಿಧಾನ ಸಭಾ ಕ್ಷೆತ್ರ | width="150" style = "text-align:center" | ವಿಜೇತರು | width="30" style = "text-align:center" | ಪಕ್ಷ | width="60" style = "text-align:center" | ಮತಗಳು | width="160" style = "text-align:center" | ಉಪಾಂತ ವಿಜೇತರು | width="30" style = "text-align:center" | ಪಕ್ಷ | width="60" style = "text-align:center" | ಮತಗಳು |- valign="bottom" style = "background-color:#969696;font-weight:bold" | |ನಾಗಠಾಣ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2023 |ನಾಗಠಾಣ ವಿಧಾನಸಭಾ ಕ್ಷೇತ್ರ |ವಿಠ್ಠಲ ಕಟಕದೊಂಡ |INC |78990 |ಸಂಜೀವ ಐಹೊಳೆ |BJP |48175 |- valign="bottom" |2018 |ನಾಗಠಾಣ ವಿಧಾನಸಭಾ ಕ್ಷೇತ್ರ |ದೇವಾನಂದ ಚವ್ಹಾಣ |JDS |59709 |ವಿಠ್ಠಲ ಕಟಕದೊಂಡ |INC |54108 |- valign="bottom" |2013 |ನಾಗಠಾಣ ವಿಧಾನಸಭಾ ಕ್ಷೇತ್ರ |ರಾಜು ಆಲಗೂರ |INC |45570 |ದೇವಾನಂದ ಚವ್ಹಾಣ |JDS |44903 |- valign="bottom" |2008 |ನಾಗಠಾಣ ವಿಧಾನಸಭಾ ಕ್ಷೇತ್ರ |ವಿಠ್ಠಲ ಕಟಕದೊಂಡ |BJP |40225 |ರಾಜು ಆಲಗೂರ |INC |36018 |- valign="bottom" style = "background-color:#969696;font-weight:bold" | |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2004 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ಆರ್.ಕೆ.ರಾಠೋಡ |JDS |39915 |ರಾಜು ಆಲಗೂರ |INC |28873 |- valign="bottom" |1999 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ರಾಜು ಆಲಗೂರ |INC |27194 |ಆರ್.ಕೆ.ರಾಠೋಡ |JDS |24667 |- valign="bottom" |1994 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ರಮೇಶ ಜಿಗಜಿಣಗಿ |JD |29018 |ಫೂಲಸಿಂಗ್ ಚವ್ಹಾಣ |INC |17591 |- valign="bottom" |1989 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ಮನೋಹರ ಐನಾಪುರ |INC |27782 |ರಮೇಶ ಜಿಗಜಿಣಗಿ |JD |23357 |- valign="bottom" |1985 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ರಮೇಶ ಜಿಗಜಿಣಗಿ |JNP |32360 |ದಯಾನಂದ ಕೊಂಡಗೂಳಿ |INC |21311 |- valign="bottom" |1983 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ರಮೇಶ ಜಿಗಜಿಣಗಿ |JNP |24603 |ಸಿದ್ಧಾರ್ಥ ಅರಕೇರಿ |INC |11876 |- valign="bottom" |1978 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ಸಿದ್ಧಾರ್ಥ ಅರಕೇರಿ |JNP |23023 |ಚಂದ್ರಶೇಖರ ಹೊಸಮನಿ |INC |14204 |- valign="bottom" style = "background-color:#969696;font-weight:bold" | |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ಮೈಸೂರು ರಾಜ್ಯ | | | | | |- valign="bottom" |1972 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ಜೆಟ್ಟೆಪ್ಪ ಕಬಾಡಿ |NCO |15537 |ಬಾಬುರಾವ್ ಹುಜರೆ |INC |11204 |- valign="bottom" |1967 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ಸಿದ್ಧಾರ್ಥ ಅರಕೇರಿ |RIP |14653 |ಜೆಟ್ಟೆಪ್ಪ ಕಬಾಡಿ |INC |10738 |- valign="bottom" |1962 |ಬರಡೋಲ ವಿಧಾನಸಭಾ ಕ್ಷೇತ್ರ |ಜೆಟ್ಟೆಪ್ಪ ಕಬಾಡಿ |INC |9792 |ಶಿವಪ್ಪ ಕಾಂಬ್ಳೆ |RIP |2623 |- valign="bottom" |1957 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ಜೆಟ್ಟೆಪ್ಪ ಕಬಾಡಿ |INC |17402 |ಲಚ್ಚಪ್ಪ ಸಂಧಿಮನಿ |SWA |16390 |- valign="bottom" style = "background-color:#969696;font-weight:bold" | |ಇಂಡಿ ವಿಧಾನಸಭಾ ಕ್ಷೇತ್ರ-೧ |ಬಾಂಬೆ ರಾಜ್ಯ | | | | | |- valign="bottom" |1951 |ಇಂಡಿ-ಸಿಂದಗಿ ವಿಧಾನಸಭಾ ಕ್ಷೇತ್ರ |ಜೆಟ್ಟೆಪ್ಪ ಕಬಾಡಿ |INC |30322 |ಬಾಬುರಾವ್ ಹುಜರೆ |SFC |5457 |} <big>ವಿಜಯಪುರ ಲೋಕ ಸಭೆ ಚುನಾವಣಾ ಕ್ಷೇತ್ರ</big> [[ವಿಜಯಪುರ ಲೋಕಸಭಾ ಕ್ಷೇತ್ರ]]ವು [[ಕರ್ನಾಟಕ]]ದ [[ಲೋಕ ಸಭೆ]] ಚುನಾವಣಾ ಕ್ಷೇತ್ರಗಳಲ್ಲಿ ಒಂದು. [[ವಿಜಯಪುರ ಲೋಕಸಭಾ ಕ್ಷೇತ್ರ]]ವು [[ಕರ್ನಾಟಕ]]ದ 28 [[ಲೋಕ ಸಭೆ]] ಚುನಾವಣಾ ಕ್ಷೇತ್ರಗಳಲ್ಲಿ ಒಂದು. ಕ್ಷೇತ್ರವು 2008ರಿಂದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲಾಗಿದೆ. ಲೋಕಸಭಾ ಕ್ಷೇತ್ರ(2018)ದಲ್ಲಿ 8,81,422 ಪುರುಷರು ಹಾಗೂ 8,32,396 ಮಹಿಳೆಯರು ಸೇರಿ ಒಟ್ಟು 17,13,818 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> ವಿಜಯಪುರ ಲೋಕ ಸಭೆ ಚುನಾವಣಾ ಕ್ಷೇತ್ರವು ಆದಿಲ್‌ಶಾಹಿ ಅರಸರ ರಾಜಧಾನಿ. ಸೂಫಿ ಸಂತರ ಪ್ರಭಾವದ ನೆಲೆ. ಜಗದ್ವಿಖ್ಯಾತ ಗೋಳಗುಮ್ಮಟ, ಐತಿಹಾಸಿಕ ಇಬ್ರಾಹಿಂ ರೋಜಾ, ಬಾರಾ ಕಮಾನ್‌ ಸೇರಿದಂತೆ ಅತ್ಯದ್ಭುತ ವಾಸ್ತುಶೈಲಿಯ ಸ್ಮಾರಕಗಳಿವೆ. ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಮಹಾಕ್ರಾಂತಿಯ ನಂತರ ಶರಣ ಹರಳಯ್ಯ 63 ಶರಣರೊಂದಿಗೆ [[ಶೇಗುಣಸಿ]] ಹೊರ ವಲಯದಲ್ಲಿ ಕೆಲ ಕಾಲ ತಂಗಿದ್ದ ಐತಿಹ್ಯ ಇಲ್ಲಿನ ಹರಳಯ್ಯನ ಗುಂಡಿ ಇದೆ. ಬೇಸಿಗೆ ಕಾಲದಲ್ಲಿಯೂ ಬತ್ತಿದ ಈ ಬಾವಿ ಈಗಲೂ ಇದೆ. [[ಮಮದಾಪುರ]]ದಲ್ಲಿ ಆದಿಲ್‌ಶಾಹಿ ಅರಸರು ಕಟ್ಟಿಸಿದ ಸುಂದರ ಕೆರೆ ಶತ ಶತಮಾನಗಳ ಕಾಲ ವಿಶಿಷ್ಟ ತಳಿಯ ಭತ್ತ ಬೆಳೆಯಲು ಆಸರೆಯಾಗಿತ್ತು ಎಂಬುದು ಇಲ್ಲಿನ ಐತಿಹ್ಯ. [[ಬಬಲೇಶ್ವರ]]ದ ಶ್ರೀ ಗುರುಪಾದೇಶ್ವರ ಬೃಹನ್ಮಠಕ್ಕೆ ತನ್ನದೇ ಪರಂಪರೆಯಿದೆ. [[ಕಾಖಂಡಕಿ]]ಯ ಮಹಿಪತಿದಾಸರ ಪರಂಪರೆ ರಾಜ್ಯದಲ್ಲೇ ಹೆಸರುವಾಸಿ. [[ಕಾಖಂಡಕಿ]] ಗ್ರಾಮದಲ್ಲಿ ಮಹಿಪತಿದಾಸರ ವೃಂದಾವನವಿದೆ. ಕಾರಹುಣ್ಣಿಮೆ ಸಂದರ್ಭ ಇಲ್ಲಿ ನಡೆಯುವ ಓರಿ ಓಡಿಸುವ ಸ್ಪರ್ಧೆ ಮೈಮನ ರೋಮಾಂಚನಗೊಳಿಸುತ್ತದೆ. ಪ್ರಸಿದ್ಧ [[ಅರಕೇರಿ]] ಶ್ರೀ ಅಮೋಘ ಸಿದ್ಧೇಶ್ವರ ದೇವಾಲಯ, [[ಕಂಬಾಗಿ]] ಮತ್ತು [[ಹಲಗಣಿ]] ಗ್ರಾಮದ ಹಣಮಂತ ದೇವಾಲಯಗಳು, ಐತಿಹಾಸಿಕ [[ಬಬಲಾದಿ]]ಯ ಶ್ರೀ ಗುರು ಚಕ್ರವರ್ತಿ ಸದಾಶಿವ ಮಠ, ಐತಿಹಾಸಿಕ [[ಬೆಳ್ಳುಬ್ಬಿ]]ಯ ಮಳೇಮಲ್ಲೇಶ್ವರ ದೇವಾಲಯ ಹಾಗೂ [[ದೇವರ ಗೆಣ್ಣೂರ]]ನ ಮಹಾಲಕ್ಷ್ಮಿ ದೇವಾಲಯಗಳಿವೆ. ಪ್ರಸಿದ್ಧ ದೇಸಗತಿ ಮನೆತನ [[ವಿಜಯಪುರ]] ತಾಲ್ಲೂಕಿನ [[ಜೈನಾಪುರ]] ಗ್ರಾಮದಲ್ಲಿ ವಾಸವಾಗಿದೆ. [[ಸಾರವಾಡ]] ಸುತ್ತಮುತ್ತಲಿನ ಬಿಳಿಜೋಳ ಎಲ್ಲೆಡೆ ಪ್ರಸಿದ್ಧಿ. ಕೃಷ್ಣಾ ನದಿ ತಟದ ಕಬ್ಬು ಬೆಳೆಗಾರರಿಗಾಗಿ ಜಿಲ್ಲೆಯ ಇತಿಹಾಸದಲ್ಲೇ ಆರಂಭಗೊಂಡ ಮೊದಲ ಸಹಕಾರಿ ಸಕ್ಕರೆ ಕಾರ್ಖಾನೆ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ, ಕೃಷ್ಣಾನಗರದಲ್ಲಿದೆ. ರಜತ ಮಹೋತ್ಸವ ಕಂಡ ಈ ಕಾರ್ಖಾನೆ ರೈತರ ಆರ್ಥಿಕಾಭಿವೃದ್ಧಿಯ ಬೆನ್ನೆಲುಬಾಗಿದೆ. ತಿಕೋಟಾ ಭಾಗ ದ್ರಾಕ್ಷಿಯ ಕಣಜ ಎಂದೇ ಖ್ಯಾತವಾಗಿದೆ. ವಿದೇಶಕ್ಕೂ ಇಲ್ಲಿನ ದ್ರಾಕ್ಷಿ ರಫ್ತಾಗುತ್ತಿದೆ. ಅವಿಭಜಿತ ವಿಜಯಪುರ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಬಿಎಲ್‌ಡಿಇ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ [[ಬಂಥನಾಳ]]ದ ಸಂಗನಬಸವ ಶಿವಯೋಗಿಗಳ ಕಾರ್ಯಕ್ಷೇತ್ರ. [[ಲಚ್ಯಾಣ]]ದ ಕಮರಿಮಠದ ಸಿದ್ಧಲಿಂಗ ಮಹಾರಾಜರು ನೆಲೆಸಿದ ನೆಲೆವೀಡು. ಶತ ಶತಮಾನಗಳ ಹಿಂದೆಯೇ ಪ್ರಸಿದ್ಧ ವಿದ್ಯಾಕೇಂದ್ರ [[ಸಾಲೋಟಗಿ]]ಯಲ್ಲಿತ್ತು ಎಂಬ ಐತಿಹ್ಯ. ಸಾಧು–ಸಂತರು ಜನ್ಮ ತಾಳಿದ ಸುಕ್ಷೇತ್ರ. ಶಿಲಾಯುಗ ಸೇರಿದಂತೆ ರಾಮಾಯಣ ಕಾಲಘಟ್ಟದ ಇತಿಹಾಸ. ಪುರಾತನ ಸ್ಥಳ ಎಂಬ ಉಲ್ಲೇಖವೂ ಈಜಿಪ್ಟ್‌ನ ಖ್ಯಾತ ಭೂಗೋಳ ಶಾಸ್ತ್ರಜ್ಞ ಟಾಲೆಮಿ ರಚಿತ ಗ್ರಂಥದಲ್ಲಿ ದಾಖಲಾಗಿದೆ. ಹನ್ನೆರಡನೇ ಶತಮಾನದ ಶರಣ ಶ್ರೇಷ್ಠ ಬಸವಣ್ಣನವರ ಧರ್ಮ ಪತ್ನಿ ನೀಲಾಂಬಿಕೆ ಐಕ್ಯರಾದ ಸ್ಥಳ ತಂಗಡಗಿ. ವಿಜಯನಗರ ಸಾಮ್ರಾಜ್ಯ ಪತನಕ್ಕೆ ಕಾರಣೀಭೂತವಾದ ಯುದ್ಧ ನಡೆದಿದ್ದು [[ರಕ್ಕಸಗಿ]]-[[ತಂಗಡಗಿ]]ಯಲ್ಲೇ. [[ತಾಳಿಕೋಟಿ]] ಸಮೀಪದ [[ಮಿಣಜಗಿ]]ಯ ಪರ್ಸಿ ಎಲ್ಲೆಡೆ ಪ್ರಸಿದ್ಧಿ. ವಚನ ಕ್ರಾಂತಿಯ ಹರಿಕಾರ ಬಸವಣ್ಣ. ಅವರು ಹುಟ್ಟಿದ, ಲಿಂಗೈಕ್ಯರಾದ ಸ್ಥಳವಾಗಿರುವುದರಿಂದ ಪುಣ್ಯಕ್ಷೇತ್ರವಾಗಿಯೂ, ಪ್ರವಾಸಿ ತಾಣವಾಗಿಯೂ ಪ್ರಸಿದ್ಧಿ. 12 ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದ, ಸಾಮಾಜಿಕ ಜಾಗೃತಿಗೆ ಮುನ್ನುಡಿ ಬರೆದ ಬಸವಣ್ಣನವರು ಲಿಂಗೈಕ್ಯರಾದ ಕೂಡಲಸಂಗಮ ವಿಜಯಪುರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಕೇಂದ್ರಗಳಲ್ಲೊಂದು. ಕೃಷ್ಣಾ ನದಿಗೆ ಕಟ್ಟಲಾದ ಆಲಮಟ್ಟಿ ಜಲಾಶಯ ಏಷ್ಯಾ ಖಂಡದಲ್ಲೇ ಅತೀ ದೊಡ್ಡದು ಎಂಬ ಖ್ಯಾತಿ ಗಳಿಸಿದೆ. ಇಲ್ಲಿನ ಇಳಕಲ್ಲು ಸೀರೆ ಮತ್ತು ಖಾದಿ ಬಟ್ಟೆ ದೇಶದಲ್ಲೇ ಪ್ರಸಿದ್ಧಿ ಪಡೆದಿದೆ. ಕ್ಷೇತ್ರದಲ್ಲಿ ಲಂಬಾಣಿ ಜನರನ್ನೂ ಕಾಣಬಹುದು. <big>ಕ್ಷೇತ್ರದ ವಿಶೇಷತೆ</big> * ಸ್ವಾತಂತ್ರ ಭಾರತದ ನಂತರದಲ್ಲಿ ಕಾಂಗ್ರೆಸ್‍ ಪಕ್ಷವು 8 ಬಾರಿ ವಿಜಯಿಯಾಗಿದೆ. * ಬಾಂಬೆ ರಾಜ್ಯದ ಅಧೀನದಲ್ಲಿದ್ದಾಗ 1951ರಲ್ಲಿ ರಾಜಾರಾಂ ಗಿರಿಧರಲಾಲ್ ದುಬೆಯವರು ಕಾಂಗ್ರೆಸ್‍ನಿಂದ ಪ್ರಥಮ ಬಾರಿಗೆ ಆಯ್ಕೆಯಾದರು. * ರಾಜಾರಾಂ ಗಿರಿಧರಲಾಲ್ ದುಬೆಯವರು 1951ರಲ್ಲಿ ಜವಾಹರಲಾಲ್ ನೆಹರುರವರ ಸಂಸದೀಯ ಕಾರ್ಯಾದರ್ಶಿಯಾಗಿದ್ದರು. * ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ 2ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ 1957ರಲ್ಲಿ ಮುರಿಗಪ್ಪ ಸಿದ್ದಪ್ಪ ಸುಗಂಧಿಯವರು ಪಕ್ಷೇತರವಾಗಿ ಆಯ್ಕೆಯಾದರು. [[ಕರ್ನಾಟಕ]] ರಾಜ್ಯದಲ್ಲಿಯೇ ಮೊದಲ ಬಾರಿಗೆ ಪಕ್ಷೇತರವಾಗಿ ಆಯ್ಕೆಯಾದ ಸಂಸದರಾಗಿದ್ದರು. ನಂತರ 1967ರಲ್ಲಿ [[ಉತ್ತರ ಕನ್ನಡ]] (ಹಳೆಯ ಕೆನರಾ) ಲೋಕಸಭೆ ಕ್ಷೇತ್ರದಿಂದ [[ದಿನಕರ ದೇಸಾಯಿ]](ದಿನಕರ ದತ್ತಾತ್ರೇಯ ದೇಸಾಯಿ) ಪಕ್ಷೇತರವಾಗಿ ಆಯ್ಕೆಯಾದ ಎರಡನೇಯ ಸಂಸದರಾಗಿದ್ದರು. * 1973ರಲ್ಲಿ ಮೈಸೂರು ರಾಜ್ಯವು ಕರ್ನಾಟಕ ರಾಜ್ಯವೆಂದು ಮರುನಾಮಕರಣವಾದಾಗ ಭೀಮಪ್ಪ ಎಲ್ಲಪ್ಪ ಚೌಧರಿಯವರು ಕಾಂಗ್ರೆಸ್‍ನಿಂದ ಆಯ್ಕೆಯಾಗಿದ್ದರು. * 1967ರಲ್ಲಿ ಗುರುಲಿಂಗಪ್ಪ ದೇವಪ್ಪ ಪಾಟೀಲ(ಚಾಂದಕವಟೆ)ರು ಸ್ವತಂತ್ರ ಪಕ್ಷದಿಂದ, 1984ರಲ್ಲಿ [[ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ]]ರವರು ಜನತಾ ಪಕ್ಷದಿಂದ ಮತ್ತು 1996ರಲ್ಲಿ ಬಸನಗೌಡ ರುದ್ರಗೌಡ ಪಾಟೀಲರು ಜನತಾ ದಳದಿಂದ ಕಾಂಗ್ರೆಸ್‍ಯೇತರ ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದಾರೆ. * 1999ರಲ್ಲಿ [[ಬಸನಗೌಡ ಪಾಟೀಲ(ಯತ್ನಾಳ)]]ರು ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷದಿಂದ ಆಯ್ಕೆಯಾಗಿ [[ಅಟಲ್ ಬಿಹಾರಿ ವಾಜಪೇಯಿ]] ಮಂತ್ರಿಮಂಡಳದಲ್ಲಿ 2002-2003ರಲ್ಲಿ ರಾಜ್ಯ ಜವಳಿ ಸಚಿವ ಹಾಗೂ 2003-2004ರಲ್ಲಿ ರಾಜ್ಯ ರೈಲ್ವೆ ಸಚಿವರಾಗಿದ್ದರು. * 2009 ಮತ್ತು 2014ರಲ್ಲಿ [[ರಮೇಶ್ ಜಿಗಜಿಣಗಿ]]ಯವರು ಭಾರತೀಯ ಜನತಾ ಪಕ್ಷದಿಂದ ಆಯ್ಕೆಯಾಗಿ [[ನರೇಂದ್ರ ಮೋದಿ]] ಮಂತ್ರಿಮಂಡಳದಲ್ಲಿ 2016 - 2019ವರೆಗೆ ಕುಡಿಯುವ ನೀರು ಮತ್ತು ನೈರ್ಮಲಿಕರಣದ ಕೇಂದ್ರ ಮಂತ್ರಿಯಾಗಿದ್ದರು. * 1999ರಿಂದ ಭಾರತೀಯ ಜನತಾ ಪಕ್ಷದ ಭದ್ರಕೋಟೆಯಾಗಿದೆ. * [[ರಾಜಾರಾಮ ಗಿರಿಧರಲಾಲ ದುಬೆ]], [[ಕೆ.ಬಿ.ಚೌಧರಿ]], [[ಬಸನಗೌಡ ಪಾಟೀಲ(ಯತ್ನಾಳ)]] ಮತ್ತು [[ರಮೇಶ್ ಜಿಗಜಿಣಗಿ]]ಯವರು ಎರಡೆರಡು ಬಾರಿ ಆಯ್ಕೆಯಾಗಿದ್ದಾರೆ. *ಕಾಂಗ್ರೆಸ್‍ನ [[ಎಂ.ಬಿ.ಪಾಟೀಲ]] ಮತ್ತು [[ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ]], ಸ್ವತಂತ್ರ ಪಕ್ಷದ ಗುರುಲಿಂಗಪ್ಪ ದೇವಪ್ಪ ಪಾಟೀಲ, ಭಾರತೀಯ ಜನತಾ ಪಕ್ಷದ [[ಬಸನಗೌಡ ಪಾಟೀಲ(ಯತ್ನಾಳ)]] ಹಾಗೂ ರಮೇಶ ಜಿಗಜಿಣಗಿಯವರು ಸಂಸದರಾಗುವ ಮುಂಚೆ ಶಾಸಕರಾಗಿದ್ದರು. * [[ಬಿ.ಕೆ.ಗುಡದಿನ್ನಿ]]ಯವರು ಮೂರು ಬಾರಿ ಆಯ್ಕೆಯಾಗಿ ಒಂದು ಬಾರಿ ಸೋತಿದ್ದಾರೆ. * [[ರಮೇಶ್ ಜಿಗಜಿಣಗಿ]]ಯವರು ಮೂರು ಬಾರಿ ಆಯ್ಕೆಯಾಗಿ ಮೊದಲ ಬಾರಿಗೆ ಹ್ಯಾಟ್ರಿಕ್ ಸಾಧಿಸಿದ್ದಾರೆ. <big>ವಿಧಾನಸಭಾ ಚುನಾವಣಾ ಕ್ಷೇತ್ರಗಳು</big> ವಿಜಯಪುರ ಜಿಲ್ಲೆಯಿಂದ 8 ಜನ ವಿಧಾನಸಭೆ(ಶಾಸಕರು)ಗೆ, ಒಬ್ಬರು ಲೋಕಸಭೆ(ಸಂಸದರು)ಗೆ ಮತ್ತು ಒಬ್ಬರು ವಿಧಾನಪರಿಷತ್ತಿಗೆ ಆಯ್ಕೆಗೊಳ್ಳುತ್ತಾರೆ. * [[ವಿಜಯಪುರ ನಗರ ವಿಧಾನಸಭಾ ಕ್ಷೇತ್ರ]] * [[ಬಬಲೇಶ್ವರ ವಿಧಾನ ಸಭಾ ಕ್ಷೇತ್ರ]] * [[ಇಂಡಿ ವಿಧಾನಸಭಾ ಕ್ಷೇತ್ರ]] * [[ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ]] * [[ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ]] * [[ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರ]] * [[ಸಿಂದಗಿ ವಿಧಾನಸಭಾ ಕ್ಷೇತ್ರ]] * [[ನಾಗಠಾಣ ವಿಧಾನಸಭಾ ಕ್ಷೇತ್ರ]] <big>ಪ್ರಮುಖ ರಾಜಕೀಯ ಪಕ್ಷಗಳು</big> [[ವಿಜಯಪುರ ಲೋಕಸಭಾ ಕ್ಷೇತ್ರ]]ದಲ್ಲಿ ಇದುವರೆಗೆ ಭಾಗವಹಿಸಿದ ಪ್ರಮುಖ ರಾಜಕೀಯ ಪಕ್ಷಗಳು * [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] (INC) * [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]](ಒಕ್ಕೂಟ) (NCO) * [[ಭಾರತೀಯ ಜನತಾ ಪಕ್ಷ]] (BJP) * [[ಜನತಾ ಪಕ್ಷ]] (JNP) * ಜನತಾ ದಳ (JD) * ಸ್ವತಂತ್ರ ಪಕ್ಷ(SWA) * ಭಾರತೀಯ ಲೋಕ ದಳ (BLD) * ಕಿಸಾನ್ ಮಜ್ದೂರ ಪ್ರಜಾ ಪಕ್ಷ (KMPP) * ಪಕ್ಷೇತರ(IND) <big>ಜನಪ್ರತಿನಿಧಿಗಳ ವಿವರ</big> <big>ಸಂಸತ್ತಿನ ಸದಸ್ಯರ ವಿವರಣೆ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="25" style = "text-align:center" | ವರ್ಷ | width="190" style = "text-align:center" | ಲೋಕ ಸಭಾ ಕ್ಷೇತ್ರ | width="200" style = "text-align:center" | ವಿಜೇತರು | width="30" style = "text-align:center" | ಪಕ್ಷ | width="50" style = "text-align:center" | ಮತಗಳು | width="200" style = "text-align:center" | ಉಪಾಂತ ವಿಜೇತರು | width="30" style = "text-align:center" | ಪಕ್ಷ | width="50" style = "text-align:center" | ಮತಗಳು |- valign="bottom" style = "background-color:#969696;font-weight:bold" | |<big>ಕರ್ನಾಟಕ ರಾಜ್ಯ</big> | | | | | | |- valign="bottom" |2019 |ವಿಜಯಪುರ ಲೋಕಸಭಾ ಕ್ಷೇತ್ರ |[[ರಮೇಶ್ ಜಿಗಜಿಣಗಿ]] |BJP |635867 |ಸುನಿತಾ ಚವ್ಹಾಣ |JDS |377829 |- valign="bottom" |2014 |ವಿಜಯಪುರ ಲೋಕಸಭಾ ಕ್ಷೇತ್ರ |[[ರಮೇಶ್ ಜಿಗಜಿಣಗಿ]] |BJP |471757 |[[ಪ್ರಕಾಶ ರಾಠೋಡ]] |INC |401938 |- valign="bottom" |2009 |ವಿಜಯಪುರ ಲೋಕಸಭಾ ಕ್ಷೇತ್ರ |[[ರಮೇಶ್ ಜಿಗಜಿಣಗಿ]] |BJP |308939 |[[ಪ್ರಕಾಶ ರಾಠೋಡ]] |INC |266535 |- valign="bottom" |2004 |ವಿಜಯಪುರ ಲೋಕಸಭಾ ಕ್ಷೇತ್ರ |[[ಬಸನಗೌಡ ಪಾಟೀಲ(ಯತ್ನಾಳ)]] |BJP |344905 |[[ಬಿ.ಎಸ್.ಪಾಟೀಲ(ಮನಗೂಳಿ)]] |INC |307372 |- valign="bottom" |1999 |ವಿಜಯಪುರ ಲೋಕಸಭಾ ಕ್ಷೇತ್ರ |[[ಬಸನಗೌಡ ಪಾಟೀಲ(ಯತ್ನಾಳ)]] |BJP |348816 |ಲಕ್ಷ್ಮಿಬಾಯಿ ಗುಡದಿನ್ನಿ |INC |312177 |- valign="bottom" |1998 |ವಿಜಯಪುರ ಲೋಕಸಭಾ ಕ್ಷೇತ್ರ |[[ಎಂ.ಬಿ.ಪಾಟೀಲ]] |INC |261623 |ಬಸನಗೌಡ ಲಿಂಗನಗೌಡ ಪಾಟೀಲ |BJP |208801 |- valign="bottom" |1996 |ವಿಜಯಪುರ ಲೋಕಸಭಾ ಕ್ಷೇತ್ರ |[[ಬಸನಗೌಡ ರುದ್ರಗೌಡ ಪಾಟೀಲ]] |JD |185504 |[[ಬಸನಗೌಡ ಪಾಟೀಲ(ಯತ್ನಾಳ)]] |BJP |154911 |- valign="bottom" |1991 |ವಿಜಯಪುರ ಲೋಕಸಭಾ ಕ್ಷೇತ್ರ |[[ಬಿ.ಕೆ.ಗುಡದಿನ್ನಿ]] |INC |207887 |ರಾಜಶೇಖರ ಪಟ್ಟಣಶೆಟ್ಟಿ |BJP |140233 |- valign="bottom" |1989 |ವಿಜಯಪುರ ಲೋಕಸಭಾ ಕ್ಷೇತ್ರ |[[ಬಿ.ಕೆ.ಗುಡದಿನ್ನಿ]] |INC |306050 |[[ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ]] |JD |182717 |- valign="bottom" |1984 |ವಿಜಯಪುರ ಲೋಕಸಭಾ ಕ್ಷೇತ್ರ |[[ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ]] |JNP |206737 |ರಾಯನಗೌಡ ಭೀಮಪ್ಪ ಚೌಧರಿ |INC |204318 |- valign="bottom" |1980 |ವಿಜಯಪುರ ಲೋಕಸಭಾ ಕ್ಷೇತ್ರ |[[ಕೆ.ಬಿ.ಚೌಧರಿ]] |INC(I) |167091 |ನಿಂಗಪ್ಪ ಸಿದ್ದಪ್ಪ ಖೇಡ |JNP |156529 |- valign="bottom" |1977 |ವಿಜಯಪುರ ಲೋಕಸಭಾ ಕ್ಷೇತ್ರ |[[ಕೆ.ಬಿ.ಚೌಧರಿ]] |INC |173700 |ಈರಪ್ಪ ಚನ್ನಮಲ್ಲಪ್ಪ ನಾಗಠಾಣ |BLD |152026 |- valign="bottom" style = "background-color:#969696;font-weight:bold" | |<big>ಮೈಸೂರು ರಾಜ್ಯ</big> | | | | | | |- valign="bottom" |1971 |ವಿಜಯಪುರ ಲೋಕಸಭಾ ಕ್ಷೇತ್ರ |[[ಭೀಮಪ್ಪ ಎಲ್ಲಪ್ಪ ಚೌಧರಿ]] |INC |131486 |[[ಬಿ.ಕೆ.ಗುಡದಿನ್ನಿ]] |INC(O) |83798 |- valign="bottom" style = "background-color:#969696;font-weight:bold" | |<big>ಉಪಚುನಾವಣೆ 1967</big> | | | | | | |- valign="bottom" style = "background-color:#969696" |1967 |ವಿಜಯಪುರ ಲೋಕಸಭಾ ಕ್ಷೇತ್ರ |[[ಬಿ.ಕೆ.ಗುಡದಿನ್ನಿ]] |INC |107997 |ಆರ್.ಬಿ.ಪಾಟೀಲ |SWA |59089 |- valign="bottom" |1967 |ವಿಜಯಪುರ ಲೋಕಸಭಾ ಕ್ಷೇತ್ರ |[[ಗುರುಲಿಂಗಪ್ಪ ದೇವಪ್ಪ ಪಾಟೀಲ]] |SWA |113208 |[[ರಾಜಾರಾಮ ಗಿರಿಧರಲಾಲ ದುಬೆ]] |INC |111104 |- valign="bottom" |1962 |ವಿಜಯಪುರ ಲೋಕಸಭಾ ಕ್ಷೇತ್ರ |[[ರಾಜಾರಾಮ ಗಿರಿಧರಲಾಲ ದುಬೆ]] |INC |105452 |[[ಮುರಿಗಪ್ಪ ಸಿದ್ದಪ್ಪ ಸುಗಂಧಿ]] |SWA |63456 |- valign="bottom" |1957 |ವಿಜಯಪುರ ಲೋಕಸಭಾ ಕ್ಷೇತ್ರ |[[ಮುರಿಗಪ್ಪ ಸಿದ್ದಪ್ಪ ಸುಗಂಧಿ]] |IND |88209 |[[ರಾಜಾರಾಮ ಗಿರಿಧರಲಾಲ ದುಬೆ]] |INC |77273 |- valign="bottom" style = "background-color:#969696;font-weight:bold" | |<big>ಬಾಂಬೆ ರಾಜ್ಯ</big> | | | | | | |- valign="bottom" |1951 |ವಿಜಯಪುರ ಲೋಕಸಭಾ ಕ್ಷೇತ್ರ |[[ರಾಜಾರಾಮ ಗಿರಿಧರಲಾಲ ದುಬೆ]] |INC |119895 |[[ಮುರಿಗಪ್ಪ ಸಿದ್ದಪ್ಪ ಸುಗಂಧಿ]] |KMPP |44095 |} <big>ಪಾಟೀಲರ ರಾಜಕಾರಣ</big> [[ವಿಜಯಪುರ]] ಜಿಲ್ಲೆಯ ರಾಜಕಾರಣದಲ್ಲಿ ಪಾಟೀಲರದ್ದೇ ಪಾರುಪತ್ಯ. ಯಾವುದೇ ಪಕ್ಷದಿಂದ ಪಾಟೀಲರೊಬ್ಬರು ಕಣಕ್ಕಿಳಿದರೆ ಎದುರಾಳಿಯೂ ಪಾಟೀಲರೇ ಆಗಿರುತ್ತಾರೆ. ವಿಧಾನಸಭೆ ಚುನಾವಣೆಯಲ್ಲಿ ಪಾಟೀ ಸವಾಲು ನೋಡುವುದೇ ಮತದಾರರಿಗೆ ಖುಷಿ. ಇಲ್ಲಿ ಪಾಟೀಲರೇ ದುಷ್ಮನ್‌ಗಳು, ಪಾಟೀಲರೇ ಗೆಳೆಯರು. ಹೀಗಾಗಿ ಪಾಟೀಲರ ತಂತ್ರ- ಪ್ರತಿತಂತ್ರದ ಕುತೂಹಲ ಹೆಚ್ಚು. ಜಿಲ್ಲೆಯಲ್ಲಿ 1957ರಿಂದ ಈವರೆಗಿನ ಚುನಾವಣೆ ಪುಟಗಳನ್ನು ತಿರುವಿ ಹಾಕಿದರೆ ಪಾಟೀಲರೇ ಕದನ ಕಲಿಗಳಾಗಿ ಮಿಂಚಿರುವುದನ್ನು ಕಾಣಬಹುದು. ಇಡೀ ಜಿಲ್ಲೆಯಲ್ಲಿ 119 ಮಂದಿ ಪಾಟೀಲರು ಸ್ಪರ್ಧಿಸಿ 40 ಮಂದಿ ಚುನಾಯಿತರಾಗಿದ್ದಾರೆ. ಇದರಲ್ಲಿ 6, 4 ಬಾರಿ ಗೆದ್ದ ಪಾಟೀಲರೇ ಹೆಚ್ಚಿದ್ದಾರೆ. ಗೆದ್ದವರು ಒಬ್ಬರು ಪಾಟೀಲರಾದರೆ ಸೋತವರೂ ಮತ್ತೊಬ್ಬ ಪಾಟೀಲರೇ ಆಗಿದ್ದಾರೆ. ಅದರಲ್ಲೂ ಹಿಪ್ಪರಗಿ, ಇಂಡಿ, ಬಬಲೇಶ್ವರ, ಬಸವನ ಬಾಗೇವಾಡಿ, ಸಿಂದಗಿ ಕ್ಷೇತ್ರದ ಮತ ಸಮರದಲ್ಲಿ ಪಾಟೀಲರೇ ಜಿದ್ದಾಜಿದ್ದಿನ ರಾಜಕೀಯ ಗದ್ದಲ ಎಬ್ಬಿಸಿದ್ದಾರೆ. ಕನಿಷ್ಠ ನಾಲ್ಕು ಮಂದಿ ಪಾಟೀಲರು ಶಾಸಕರಾಗಿ ಪ್ರತಿ ಚುನಾವಣೆಯಲ್ಲಿ ಆಯ್ಕೆಯಾಗಿ ಬರುತ್ತಾರೆ. 2013ರಲ್ಲೂ ಸಚಿವ [[ಎಂ.ಬಿ.ಪಾಟೀಲ]], ಹಿರಿಯ ಶಾಸಕ [[ಶಿವಾನಂದ ಪಾಟೀಲ]], ಎ.ಎಸ್.ಪಾಟೀಲ ಮತ್ತು ಯಶವಂತರಾಯಗೌಡ ಪಾಟೀಲ ನಾಲ್ವರು ಚುನಾಯಿತರಾಗಿದ್ದರು. ಜಿಲ್ಲೆಯ 7 ಸಾಮಾನ್ಯ ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವವರ ಮಾಹಿತಿ ಗಮನಿಸಿದರೆ ಎ ಟು ಝಡ್‌ ಪಾಟೀಲರೇ ಇರುವುದು ಕಂಡುಬರುತ್ತದೆ. ಅಂದರೆ ಇಂಗ್ಲಿಷ್‌ ಅಕ್ಷರಗಳ ಪ್ರಕಾರ ಅವರ ಹೆಸರು ಇರುವ ಶಾಸಕರು ಇದ್ದಾರೆ. ಅಂದರೆ ಅಮೀನಪ್ಪ ಪಾಟೀಲ, ಬಸನಗೌಡ, ಚಂದ್ರಗೌಡ, ದೊಡ್ಡನಗೌಡ, ಜಗದೀಶಗೌಡ, ಕುಮಾರಗೌಡ, ಮಲ್ಲನಗೌಡ, ಮಲಕೇಂದ್ರ ಪಾಟೀಲ, ಪ್ರಭುಗೌಡ, [[ಶಿವಾನಂದ ಪಾಟೀಲ]], ಶಾಂತಗೌಡ, ರವಿಕಾಂತ ಪಾಟೀಲ, ವಿಜುಗೌಡ, ಯಶವಂತರಾಯಗೌಡ ಪಾಟೀಲ ಹೀಗೆ ಪಟ್ಟಿ ಸಾಗುತ್ತದೆ. ಒಂದೇ ಹೆಸರಿವರೂ ಎದುರಾಳಿಗಳಾಗಿದ್ದು, ಪಕ್ಕದ ಕ್ಷೇತ್ರಗಳಲ್ಲಿ ಉದಾಹರಣೆಯಿದೆ. ಅಪ್ಪ-ಮಗ, ಅಣ್ಣ-ತಮ್ಮ, ಬೀಗರು, ಹತ್ತಿರದ ಸಂಬಂಧಿಗಳು ಸ್ಪರ್ಧಿಸಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತರು ಮಾತ್ರವಲ್ಲದೇ ಮುಸ್ಲಿಂ ಸಹಿತ ಇತರೆ ಸಮುದಾಯದವರೂ ಪಾಟೀಲರು ಎನ್ನುವ ಸರ್‌ ನೇಮ್‌(ಮನೆತನ ಹೆಸರು) ಹೊಂದಿರುವುದರಿಂದ ಒಳಪಂಗಡಗಳ ಸುಳಿ ಗೊತ್ತಾಗುವುದು ಚುನಾವಣೆಯಲ್ಲಿ ಗೆದ್ದಾಗ ಇಲ್ಲವೇ ಸೋತಾಗಲೇ. 1957ರಲ್ಲಿ 4, 1962ರಲ್ಲಿ 5, 1967ರಲ್ಲಿ 3, 1972ರಲ್ಲಿ 4, 1984ರಲ್ಲಿ 11, 1983ರಲ್ಲಿ 10, 1985ರಲ್ಲಿ 8, 1989ರಲ್ಲಿ 11, 1994ರಲ್ಲಿ 13, 1999ರಲ್ಲಿ 8, 2004ರಲ್ಲಿ 9, 2008ರಲ್ಲಿ 16 , 2013ರಲ್ಲಿ 15 ಜನರು ಪಾಟೀಲರೇ ಸ್ಪರ್ಧಿಸಿದ್ದಾರೆ. [[ಬಿ.ಎಸ್.ಪಾಟೀಲ(ಮನಗೂಳಿ)]] 6 ಬಾರಿ, [[ಶಿವಾನಂದ ಪಾಟೀಲ]] ಮತ್ತು [[ಎಂ.ಬಿ.ಪಾಟೀಲ]] 5 ಬಾರಿ, ಬಿ.ಎಸ್‌.ಪಾಟೀಲ(ಸಾಸನೂರ) ಹಾಗೂ ಬಿ.ಎಂ.ಪಾಟೀಲ 4 ಬಾರಿ ಗೆಲುವು ಕಂಡಿದ್ದಾರೆ. ರವಿಕಾಂತ ಪಾಟೀಲ 3 ಬಾರಿ ಪಕ್ಷೇತರವಾಗಿ ಗೆದ್ದ ದಾಖಲೆಯಿದ್ದು, ಜಿ.ಎನ್‌.ಪಾಟೀಲ, ಎ.ಎಸ್‌.ಪಾಟೀಲ ನಡಹಳ್ಳಿ, [[ಬಸನಗೌಡ ಪಾಟೀಲ(ಯತ್ನಾಳ)]], ಕುಮಾರಗೌಡ ಪಾಟೀಲ,ಯಶವಂತರಾಯಗೌಡ ಪಾಟೀಲ ಮತ್ತು ವೈ.ಎಸ್‌.ಪಾಟೀಲ್‌ ಅವರು 2 ಬಾರಿ ಗೆದ್ದಿದ್ದಾರೆ. ಬಿ.ಬಿ.ಪಾಟೀಲ, ಕೆ.ಡಿ.ಪಾಟೀಲ(ಉಕ್ಕಲಿ), ಶಂಕರಗೌಡ ಪಾಟೀಲ, ನಿಂಗನಗೌಡ ಪಾಟೀಲರು ತಲಾ ಒಂದು ಬಾರಿ ಗೆದ್ದಿದ್ದಾರೆ. ಬಸವನಬಾಗೇವಾಡಿಯಲ್ಲಿ ಸಂಬಂಧಿಕರೇ ಎದುರಾಳಿಗಳಾಗಿದ್ದರೆ, ಹಿಪ್ಪರಗಿಯಲ್ಲಿ ಜಿ.ಎನ್‌.ಪಾಟೀಲ ಅವಿರೋಧವಾಗಿ ಆಯ್ಕೆಯಾದ ಇತಿಹಾಸವಿದೆ. ==ನಗರಾಡಳಿತ== ವಿಜಯಪುರ ನಗರವು ವಿಜಯಪುರ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುತ್ತದೆ. ನಗರದಲ್ಲಿ ವಿಜಯಪುರ ಅಭಿವೃಧ್ದಿ ಪ್ರಾಧಿಕಾರವು ವಿಜಯಪುರ ನಗರವನ್ನು ವ್ಯವಸ್ಥಿತವಾಗಿ ನಿರ್ಮಿಸಲಾಗುತ್ತಿದೆ. * ಜನಸಂಖ್ಯೆ - 3,26,368 (2011) * ವಿಸ್ತೀರ್ಣ - 93.5 ಸ್ಕ್ವರ್ ಮೀಟರ್ * ವಾರ್ಡಗಳು - 35 * ನಗರದಲ್ಲಿ ರಸ್ತೆಯ ಉದ್ದ - 600 ಕಿ.ಮೀ. <big>ನಗರದ ಪ್ರಮುಖ ಬಡಾವಣೆಗಳು</big> {{col-begin}} {{col-break}} * ರಾಜಾಜಿನಗರ * ದರ್ಬಾರ ಗಲ್ಲಿ * ಮರಾಠಾ ಗಲ್ಲಿ * ಮಠಪತಿ ಗಲ್ಲಿ * ಬಸವೇಶ್ವರ ನಗರ * ಆದರ್ಶ ನಗರ * ಜೋರಾಪುರ ಪೇಟ * ಬಂಜಾರಾ ನಗರ * ಅಫಜಲಪುರ ಠಕ್ಕೆ * ಜಲನಗರ * ಗಣೇಶ ನಗರ * ಹುಡ್ಕೊ ಕಾಲನಿ * ಇಬ್ರಾಹಿಂಪುರ * ಮುರಾನಕೇರಿ * ಪುಲೀಕೇಶಿ ನಗರ * ಕೆ.ಕೆ. ಕಾಲೋನಿ * ಕೀರ್ತಿ ನಗರ * ವಿವೇಕ ನಗರ ಈಸ್ಟ್ * ವಿವೇಕ ನಗರ ವೆಸ್ಟ್ * ಕನಕದಾಸ ಬಡಾವಣೆ * ತ್ರಿಮೂರ್ತಿ ನಗರ * ಸಿದ್ದೇಶ್ವರ ಕಾಲೋನಿ * ಮಣ್ಣೂರ ಕಾಲೋನಿ * ಆನಂದ ನಗರ * ಶಕ್ತಿ ನಗರ * ಭಾವಸಾರ ನಗರ * ಕೆ.ಎಚ್.ಬಿ. ಕಾಲೋನಿ * ಶಹಾ ಪೇಟ * ಜಾಡರ ಗಲ್ಲಿ * ಗೋಪಾಲಪುರ ಗಲ್ಲಿ * ಕಸ್ತೂರಿ ಕಾಲೋನಿ * ಕಾಯಕ ನಗರ * ಯೋಗಾಪುರ * ಗಾಂಧಿ ನಗರ * ಐನಾಪುರ * ಮುನೀಶ್ವರ ನಗರ * ಗೇವರಚಂದ ನಗರ * ನವರಸಪುರ * ಶಹಾಪುರ ಗೇಟ್ {{col-break}} * ಎಕ್ಸ್ ಸರ್ವೀಸ್ ಮೆನ್ ಲೇಔಟ್ * ಮರಾಠಾ ಕಾಲೋನಿ * ಸಾಯಿ ನಗರ * ಮಾರುತಿ ಕಾಲೋನಿ * ನರಸಿಂಹ ನಗರ ಕಾಲೋನಿ * ಗ್ಯಾಂಗ್ ಬೌಡಿ ಕಾಲೋನಿ * ಶಾಂತಿ ನಗರ * ಗಂಗಾಪುರಂ ಕಾಲೋನಿ * ಮಲ್ಲಿಕಾರ್ಜುನ ನಗರ * ಶಿವಾಜಿ ಪೇಟ್ * ಪ್ರಥಮ ಲೇಔಟ್ * ಸದಾಶಿವ ಲೇಔಟ್ * ವಿದ್ಯಾನಗರ * ಐಶ್ವರ್ಯ ನಗರ * ಕಲಿಕಾ ನಗರ * ಸಜ್ಜನ ಲೇಔಟ್ * ಪ್ರಕೃತಿ ಕಾಲೋನಿ * ಕೆ.ಸಿ. ನಗರ * ಗಚ್ಚಿನಕಟ್ಟಿ ಕಾಲೋನಿ * ಲಕ್ಷ್ಮಿ ನಗರ * ಛತ್ರಪತಿ ಶಿವಾಜಿ ನಗರ * ಬ್ರದರ್ ಕಾಲೋನಿ * ಖತಿಬ್ ಗಲ್ಲಿ * ಮುಸ್ತಫ್ ನಾಗರಬೌಡಿ ಕಾಲೋನಿ * ನಾಲಬಂದ ಗಾರ್ಡನ್ * ನಾಗರಬೌಡಿ ಗಾರ್ಡನ್ * ಪಟೇಲ್ ಗಾರ್ಡನ್ * ಗೋಡಿಹಾಳ ಕಾಲೋನಿ * ಎಸ್.ಬಿ.ಐ. ಕಾಲೋನಿ * ಆದರ್ಶ ಡೈರಿ ಫಾರ್ಮ್ * ಸುಕುನ್ ಗ್ರ್ಯಾಂಡ ಕಾಲೋನಿ * ಶ್ರೀ ನಗರ * ಟೀಚರ್ಸ್ ಕಾಲೋನಿ * ಸಂಸ್ಕೃತಿ ನಗರ * ಶೇಖ್ ಕಾಲೋನಿ * ಗಾಂಧಿಜಿ ಕಾಲೋನಿ * ಫಾರೇಖ ನಗರ * ಬೊಮ್ಮನಜೋಗಿ * ಲಿಂಗರಾಜ ಕಾಲೋನಿ {{col-break}} * ತಾಜ್ ಬೌಡಿ * ಗೋಡ ಬೋಳೆ ಮಾಳಾ * ಶಾಸ್ತ್ರೀ ನಗರ * ಎಸ್.ಆರ್. ಕಾಲೋನಿ * ರಾಮ ನಗರ * ರೇಣುಕಾ ನಗರ * ಓಂ ನಗರ * ಹೇರಲಗಿ ಲೇಔಟ್ * ಜ್ಞಾನಿ ಕಾಲೋನಿ * ಸಾಯಿ ಪಾರ್ಕ್ * ದರ್ಗಾ * ರಾಘವೇಂದ್ರ ಕಾಲೋನಿ * ಸುಹಾಗ ಕಾಲೋನಿ * ಅಯಪ್ಪ ಸ್ವಾಮಿ ನಗರ * ಹೈದರ ಕಾಲೋನಿ * ಶಶಿ ನಗರ * ನವರಸಪುರ ಕಾಲೋನಿ * ಮುಶ್ರಿಫ್ ಕಾಲೋನಿ * ಜಗದಾಳೆ ಗಲ್ಲಿ * ಹಸೀನ್ ಕಾಲೋನಿ * ಭವಾನಿ ನಗರ * ಮಿರ್ದೆ ಗಲ್ಲಿ * ಭಿಡೆ ಚಾಳ * ಬಾಗಾಯತ್ ಗಲ್ಲಿ * ಬಸವ ನಗರ * ಗುರುಪಾದೇಶ್ವರ ನಗರ * ನೆಹರು ನಗರ * ವಜ್ರ ಹನುಮಾನ ನಗರ * ಫಾರೇಖ ಲೇಔಟ್ * ಶ್ರೀ ಸಿದ್ದೇಶ್ವರ ಲೇಔಟ್ * ಶ್ರೀ ಮಹಾವೀರ ಲೇಔಟ್ * ಶಾಹು ನಗರ * ರಾಮಪ್ರಸಾದ ಗಲ್ಲಿ * ಸಿದ್ಧಿ ವಿನಾಯಕ ಕಾಲೋನಿ * ಕೊಂಕಣಪುರ * ನೀಲಾ ನಗರ * ಸದಾಶಿವ ನಗರ * ರಂಭಾಪುರ * ವಿಜಯ ಹೌಸಿಂಗ್ ಕಾಲೋನಿ {{col-break}} * ಮಂಜುನಾಥ ನಗರ * ಮುಕುಂದ ನಗರ * ಅಂಬೇಡ್ಕರ ಕಾಲೋನಿ * ಚಾಲುಕ್ಯ ನಗರ ಈಸ್ಟ್ * ದಾನೇಶ್ವರಿ ನಗರ * ಪ್ರಕೃತಿ ಕಾಲೋನಿ * ಕೌಟಾಳ ಲೇಔಟ್ * ಕುಲಕರ್ಣಿ ಲೇಔಟ್ * ಸಂಗೊಳ್ಳಿ ರಾಯಣ್ಣ ಕಾಲೋನಿ * ಮುಬಾರಕ ಕಾಲೋನಿ * ಚಿದಂಬರ ನಗರ * ಬಣಗಾರ ಗಲ್ಲಿ * ರಾಜೇಂದ್ರ ನಗರ * ಅಡಕಿ ಗಲ್ಲಿ * ಅಂಕಲಿಕರ ಲೇಔಟ್ * ಸುಶಿಲಾದೇವಿ ನಗರ * ಬಾಗಲಕೋಟಕರ ಕಾಲೋನಿ * ದೀವಟಗೇರಿ ಗಲ್ಲಿ * ಕಲಾದಗಿ ಗಲ್ಲಿ * ನವಭಾಗ * ಬಸವಗಿರಿ * ವಿಶ್ವೇಶ್ವರಯ್ಯ ಕಾಲೋನಿ * ರಾಧಾಕೃಷ್ಣ ನಗರ * ಪದ್ಮಾವತಿ ಕಾಲೋನಿ * ಕುಂಬಾರ ಗಲ್ಲಿ * ತಾಳ ನಗರ * ಕಾರ್ಗಿಲ್ ನಗರ * ಶ್ರೀ ನಗರ ಕಾಲೋನಿ * ಹವೇಲಿ ಗಲ್ಲಿ * ಭಾಗಾಯತ ಗಲ್ಲಿ * ಚಾಲುಕ್ಯ ನಗರ ವೆಸ್ಟ್ * ಇಂದ್ರ ನಗರ * ಹರಿಯಾಳ ಗಲ್ಲಿ * ದೇಶಪಾಂಡೆ ಕಾಲೋನಿ * ಗುರುರಾಜ ಕಾಲೋನಿ * ಇನಾಂದಾರ ಕಾಲೋನಿ * ಅರಿಹಂತ ಕಾಲೋನಿ * ಶರಣ ನಗರ {{col-end}} ==ಶಿಕ್ಷಣ== ನಗರದಲ್ಲಿ ಅನೇಕಾನೇಕ ಪ್ರಾಥಮಿಕ, ಮಾಧ್ಯಮಿಕ, ಸ್ನಾತಕ, ಸ್ನಾತಕೋತ್ತರ ಸಂಸ್ಠೆಗಳಿಂದ ವಿವಿಧ ವಿಷಯಗಳಲ್ಲಿ ಶಿಕ್ಷಣ ಲಭ್ಯವಿದೆ. ಕಲೆ, ವಿಜ್ಞಾನ, ಕಾನೂನು, ವಾಣಿಜ್ಯ, ಆಡಳಿತ, ಗಣಕವಿಜ್ಞಾನ, ವೈದ್ಯಕೀಯ, ಆಯುರ್ವೇದ, ತಾಂತ್ರಿಕ ಮಹಾವಿದ್ಯಾಲಯಗಳಿವೆ. ಮಹಿಳಾ ವಿಷಯಗಳಿಗೆ ಸಂಬಂಧಪಟ್ಟ ಕರ್ನಾಟಕದ ಏಕಮಾತ್ರ [[ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ]]ವಿದೆ. ಕೇಂದ್ರ ರಕ್ಷಣಾ ಖಾತೆಯಿಂದ ನಡೆಸಲ್ಪಡುವ ಸೈನಿಕ ಶಾಲೆ ಇದೆ. [[ಚಿತ್ರ:BLDEA's Dr.P.G.Halakatti College of Engineering and Technology. Bijapur - 586101, Karnataka, India..jpg|thumb|ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ,ವಿಜಯಪುರ]] [[ಚಿತ್ರ:Anjuman college bijapur.JPG|thumb|ಅಂಜುಮನ್ ಮಹಾವಿದ್ಯಾಲಯ, ವಿಜಯಪುರ]] [[ಚಿತ್ರ:Banjara bijapur.JPG|thumb|ಬಂಜಾರಾ ಸಂಘ, ವಿಜಯಪುರ]] <big>ವಿಶ್ವವಿದ್ಯಾಲಯಗಳು</big> * [[ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ]], ವಿಜಯಪುರ * [[ಬಿ.ಎಲ್.ಡಿ.ಈ. ವಿಶ್ವವಿದ್ಯಾಲಯ, ವಿಜಯಪುರ]] ([[ವಿಜಯಪುರ ಉದಾರ ಜಿಲ್ಲಾ ಶಿಕ್ಷಣ ಸಂಸ್ಥೆ]]) (ಡೀಮ್ಡ್ ವಿಶ್ವವಿದ್ಯಾಲಯ ==ಸಾಹಿತ್ಯ== [[ಚಿತ್ರ:S S Maharaj.jpg|thumb|250px|right| ಸ.ಸ. ಗಣಪತರಾವ ಮಹಾರಜ, ಶಾಂತಿ ಕುಟೀರ ಆಶ್ರಮ, ಕನ್ನೂರ]] ವಿಜಯಪುರ ಜಿಲ್ಲೆಯಲ್ಲಿ ಸಾಹಿತ್ಯ ಸಮೃದ್ದವಾಗಿದೆ. ಪ್ರಮುಖವಾಗಿ ಜಿಲ್ಲೆಯ ಸಾಹಿತಿಗಳಾದ [[ಅಣ್ಣ ಬಸವಣ್ಣ]], [[ಅಭಿನವ ಪಂಪ ನಾಗಚಂದ್ರ]], [[ಕುಮಾರ ವಾಲ್ಮೀಕಿ]], [[ಅಗ್ಗಳ]], [[ಗೋಪಕವಿ]], [[ಕಾಖಂಡಕಿ ಮಹಿಪತಿದಾಸರು]], ರುಕ್ಮಾಂಗದ ಪಂಡಿತರು, [[ಫ.ಗು.ಹಳಕಟ್ಟಿ]], [[ಬಂಥನಾಳ ಶಿವಯೋಗಿಗಳು]], [[ಶಿಂಪಿ ಲಿಂಗಣ್ಣ]], [[ಹಲಸಂಗಿ ಮಧುರ ಚೆನ್ನ]], [[ಹರ್ಡೇಕರ ಮಂಜಪ್ಪ]], ಕಾಪಸೆ ರೇವಪ್ಪ, [[ಶ್ರೀರಂಗ]], [[ರಂ. ಶ್ರೀ. ಮುಗಳಿ]], ಮಲ್ಲಪ್ಪ ಚಾಂದಕವಟೆ, ಶಿವಲಿಂಗಪ್ಪ ಯಡ್ರಾಮಿ, ಪ್ರೊ. ಎ.ಎಸ್.ಹಿಪ್ಪರಗಿ, ಡಾ.ಬಿ.ಬಿ.ಹೆಂಡಿ, ಶ್ರೀ ಸಿದ್ದೇಶ್ವರ ಮಹಾ ಸ್ವಾಮಿಜಿಗಳು, [[ಎಮ್.ಎಮ್.ಕಲಬುರ್ಗಿ]], [[ಶಂ.ಗು.ಬಿರಾದಾರ]], ಶರಣಪ್ಪ ಕಂಚಾಣಿ, ಕುಮಾರ ಕಕ್ಕಯ್ಯ, ಸಿ ಸು ಸಂಗಮೇಶ, ಸಂಗಮನಾಥ ಹಂಡಿ, ರಂಜಾನ ದರ್ಗಾ, ಸ.ಜ.ನಾಗಲೋಟಿ ಮಠ, ಎಚ್ ಬಿ ವಾಲೀಕಾರ, ಆರ್. ಆರ್. ಹಂಚಿನಾಳ, [[ಕೃಷ್ಣ ಕೊಲ್ಹಾರ ಕುಲಕರ್ಣಿ]], ಜಿ.ವಿ.ಕುಲಕರ್ಣಿ, ಪಿ.ಬಿ.ಧುತ್ತರಗಿ, ಬಸವರಾಜ ಡೋಣೂರ, ಕೃಷ್ಣಮೂರ್ತಿ ಪುರಾಣಿಕ, ರಾಮಚಂದ್ರ ಕೊಟ್ಟಲಗಿ, ಕೆ.ಎನ್.ಸಾಳುಂಕೆ, ಶಾಂತಾ ಇಮ್ರಾಪುರ, ಪ್ರೊ.ಬಿ.ಆರ್.ಪೋಲೀಸಪಾಟೀಲ, ಪ್ರೊ.ಶಿವರುದ್ರ ಕಲ್ಲೋಳಕರ್, ಶಿವನಗೌಡ ಕೋಟಿ, ಪ್ರೊ.ಎನ್.ಜಿ.ಕರೂರ, ಶ್ರೀ ಗೋಪಾಲ ಪ್ರಹ್ಲಾದರಾವ ನಾಯಕ, ಜಂಬುನಾಥ ಕಲ್ಯಾಣಿ, ಡಾ. ವಿಜಾಯಾ ದೇವಿ, ಪ್ರೊ.ಜಿ.ಬಿ.ಸಜ್ಜನ ಮುಂತಾದ ಕವಿಗಳು, ಸಾಹಿತಿಗಳು, ಕಾಂದಬರಿಕಾರರು, ವಿಮರ್ಶಕರು, ಚಿಂತಕರು, ಕಲಾವಿದರು, ಪತ್ರಕರ್ತರು, ನಾಟಕಕಾರರು, ಸಂಶೋಧಕರು, ವಿದ್ವಾಂಸರು, ವಾಗ್ಮಿಗಳು, ಲೇಖಕರು ಮೊದಲಾದ ಹಿರಿಯ - ಕಿರಿಯ ಸಾಹಿತ್ಯ ಸೃಷ್ಟಿಯಲ್ಲಿ ತೊಡಗಿದ್ದಾರೆ. ವಿಜಯಪುರ ಜಿಲ್ಲೆಯ [[ಇಂಡಿ]] ತಾಲೂಕಿನ [[ಹಲಸಂಗಿ]]ಯ ಗೆಳೆಯರು ಮೊದಲ ಬಾರಿಗೆ ಜನಪದ ಸಾಹಿತ್ಯವನ್ನು ಪ್ರಕಟಿಸಿ ಪ್ರಸಾರ, ಪ್ರಚಾರ ಮಾಡುವುದ ರೊಂದಿಗೆ ಕನ್ನಡ ಅಕ್ಷರಲೋಕದೊಳಗೆ ದೇಸೀಕಾವ್ಯಕ್ಕೆ ಉತ್ಕøಷ್ಟ ಸ್ಥಾನ ನೀಡಿದರು. ಕಳೆದ ಶತಮಾನದ ಮೂವತ್ತರ ದಶಕದ ಅರ್ಧಭಾಗವು ಜನಪದ ಸಾಹಿತ್ಯ ಸಂಗ್ರಹ ಕಾರ್ಯದ ಕ್ರಿಯಾಶೀಲ ವರ್ಷಗಳಾಗಿ ಕನ್ನಡ ಜನಪದ ಸಾಹಿತ್ಯ ಇತಿಹಾಸದಲ್ಲಿ ದಾಖಲಾದುದು. ಪ್ರತಿ ಎರಡು ವರ್ಷಕ್ಕೊಮ್ಮೆ ಒಂದರಂತೆ ಒಂದೊಂದು ವಿಶಿಷ್ಟ ಜನಪದ ಸಂಕಲನಗಳನ್ನು ಕೊಟ್ಟ ‘ಹಲಸಂಗಿ ಗೆಳೆಯರು’ ಮೊದಲ ಬಾರಿಗೆ ಕನ್ನಡ ದೇಸೀಕಾವ್ಯದ ಅಪುರ್ವ ಪ್ರವೇಶವನ್ನು ಸಾರಿದರು. ಗರತಿಯ ಹಾಡು(1931), ಜೀವನ ಸಂಗೀತ(1933)ಗಳಂತೆ 'ಮಲ್ಲಿಗೆ ದಂಡೆ'(1935) ಕೃತಿಯೂ ಜನಪದ ಗೀತ ಸಂಕಲನವಾಗಿ ಕನ್ನಡ ಜನಪದ ಸಾಹಿತ್ಯಕ್ಕೆ ತನ್ನ ಅಪರೂಪದ ಕೊಡುಗೆ ನೀಡಿತು. ಈ ಬಗೆಯ ಕಾರ್ಯದಲ್ಲಿ ಲಾವಣಿಕಾರರ, ಗರತಿಯರ ಹಾಡುಗಳಿಗೆ ಪ್ರಭಾವಿತರಾಗಿದ್ದ ಮಧುರಚೆನ್ನ, ಪಿ.ಧೂಲಾ, ಕಾಪಸೆ ರೇವಪ್ಪ, ಸಿಂಪಿ ಲಿಂಗಣ್ಣನವರು ಮಾಡಿದ ಸಾಧನೆ ಅಪುರ್ವವಾದುದು. ಹಲಸಂಗಿ, ಚಡಚಣ, ಇಂಡಿ ಮೊದಲಾದ ಪ್ರದೇಶಗಳಲ್ಲಿ ಜನಪ್ರಿಯವಾಗಿದ್ದ ಈ ಹಾಡುಗಳ ಬಗ್ಗೆ 1923ರಲ್ಲಿ ವಿಜಯಪುರ ದಲ್ಲಿ ನಡೆದ 9 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಪನ್ಯಾಸ ನೀಡಿ ಈ ಹಾಡುಗಳ ಖ್ಯಾತಿಯನ್ನು ಸಾರಿದರು. ಡಾ.ಗುರುಲಿಂಗ ಕಾಪಸೆಯವರು 'ಹಲಸಂಗಿ ಹಾಡು'(2000) ಪ್ರಸ್ತಾವನೆಯಲ್ಲಿ [[ಹಲಸಂಗಿ]] ಭಾಗದ ಲಾವಣಿಕಾರರು ಪುಸ್ತಕವನ್ನು ಶಂಕರ ಬೈಚಬಾಳ ಅವರು ಬರೆದಿದ್ದಾರೆ.ಕನ್ನಡ ಕವಿಗಳನ್ನು ಪ್ರಭಾವಿಸಿಕೊಂಡ ಬಗ್ಗೆ ಹೀಗೆ ಬರೆಯುತ್ತಾರೆ. “[[ಹಲಸಂಗಿ]]ಯ ಸುಪ್ರಸಿದ್ದ ಲಾವಣಿಕಾರನಾಗಿದ್ದ ಖಾಜಾಭಾಯಿ. ಲಾವಣಿ ಬಹಳ ಪ್ರಸಿದ್ಧವಾಗಿದೆ ಡಾ. ಎಂ.ಎಸ್. ಮದಭಾವಿ ಅವರ ಬಬಲಾದಿ ಚಿಕ್ಕಯ್ಯ ಸ್ವಾಮಿಗಳ ಜೀವನ ಮತ್ತು ಕೃತಿ ಸಮೀಕ್ಷೆ ಈ ಮೊದಲಾದ ಸಂಶೋಧನಾ ಪ್ರಬಂಧಗಳು ಕನ್ನಡ ವಚನ ಪರಂಪರೆ, ಧಾರ್ಮಿಕ ನೆಲೆ ಹಾಗೂ ಸಾಧಕರ ಮೇಲೆ ಹೊಸ ಬೆಳಕು ಚೆಲ್ಲಿವೆ. ಜೀವನ ಸಂಗೀತದಲ್ಲಿ ಸಂಗ್ರಹಿತವಾದ ಲಾವಣಿಗಳು ಮೂಲ ಕವಿಗಳಿಂದಲೇ ಪಡೆದವುಗಳಲ್ಲ. ಆಗಿನ ಕಾಲದ ಬೇರೆ ಬೇರೆ ಹಾಡುಗಾರರಿಂದ ದೊರಕಿಸಿದಂತಹವು. ಸಂಗ್ರಹಕಾರರು ತಿಳಿಸಿರುವಂತೆ ಲಾವಣಿಕಾರ ಕುಬ್ಬಣ್ಣನವರ ಮಕ್ಕಳಾದ ವೀರಭದ್ರಪ್ಪನವರು, ವಿಶೇಷವಾಗಿ ಹಲಸಂಗಿಯವರೇ ಆದ ಓಲೇಕಾರ ರಾಮಚಂದ್ರಪ್ಪನವರು ಲಾವಣಿಗಳನ್ನು ಹೇಳಿ ಕೊಟ್ಟಿದ್ದಾರೆ. ಓಲೇಕಾರ ರಾಮಚಂದ್ರಪ್ಪನವರು ಆ ಕಾಲದ ಸುಪ್ರಸಿದ್ದ ಹಾಡುಗಾರರು. ಈತನ ಕಂಚಿನ ಕಂಠ ಎಂಥವರನ್ನು ಆಕರ್ಷಿಸುತ್ತಿತ್ತು, ಬೆರಗುಗೊಳಿಸುತ್ತಲಿತ್ತು. 1936 ರಲ್ಲಿ ರಾಮಕೃಷ್ಣ ಪರಮಹಂಸರ ಜನ್ಮ ಶತಮಾನೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಹಲಸಂಗಿಗೆ ಆಗಮಿಸಿದ್ದ ಶಿವರಾಮ ಕಾರಂತರು ಓಲೇಕಾರ ರಾಮಚಂದ್ರನಿಂದ ಲಾವಣಿಗಳನ್ನು ಕೇಳಿ ತಮ್ಮನ್ನು ತಾವೇ ಮರೆತರು. ಅಷ್ಟೇ ಅಲ್ಲ ಆತನನ್ನು ತಮ್ಮ ಪುತ್ತೂರಿಗೂ ಕರಿಸಿ, ಹಾಡಿಸಿ, ಕೇಳಿ ಸಂತೋಷಪಟ್ಟರು. ಈ ವಿಷಯವನ್ನು ಕಾರಂತರೇ ತಮ್ಮ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ. ರಾಮಚಂದ್ರನ ಲಾವಣಿಗಳನ್ನು ಕೇಳಲು ಆ ದಿನ ಕಲೆತ ಹಿಂದೂ - ಮುಸಲ್ಮಾನರ ಒಕ್ಕೂಟವು ನನ್ನ ಸ್ಮರಣೆಯಲ್ಲಿ ಬಹಳ ಕಾಲ ಇತ್ತು. ನಾನು ಮುಂದೊಮ್ಮೆ ಅವನನ್ನು ನಮ್ಮ ಊರಿಗೂ ಕರೆಯಿಸಿಕೊಂಡು ಹಾಡಿಸಿ ಕೇಳಿದ್ದೆ. ಒಮ್ಮೆ ಅವನಿಂದ ನಮ್ಮ ಶಾಲೆಯ ಹುಡುಗರಿಗೂ ಲಾವಣಿಗಳನ್ನು ಕಲಿಸುವ ಏರ್ಪಾಡು ಮಾಡಿದ್ದೆ. ಇದು ಅಂದಿನ ಹಲಸಂಗಿ ಲಾವಣಿ ಹಾಡುಗಾರನ ಅಗ್ಗಳಿಕೆಯನ್ನು ಸೂಚಿಸುತ್ತದೆ. ಓಲೇಕಾರ ರಾಮಚಂದ್ರನಂತೆ ಓಲೇಕಾರ ಮಾದಣ್ಣನೂ ಲಾವಣಿಗಳನ್ನು ಸೊಗಸಾಗಿ ಹಾಡುತ್ತಿದ್ದನು. ಮಧುರಚೆನ್ನರ ಆತ್ಮೀಯ ಗೆಳೆಯನಾದ ಈತನಿಂದ ಆ ಮುಂದಿನ ತಲೆಮಾರಿನವರು ಲಾವಣಿಗಳನ್ನು ಕೇಳಿ ಸಂತೋಷಪಟ್ಟಿದ್ದಾರೆ. ಹಲಸಂಗಿಯ ಗಾಢ ಸಂಬಂಧ ಹೊಂದಿದ್ದ ವರಕವಿ ದ.ರಾ.ಬೇಂದ್ರೆಯವರ ‘ಸಚ್ಚಿದಾನಂದ’ ದಂಥ ಕವಿತೆಗಳು ಲಾವಣಿಯ ಲಯವನ್ನು ಅಳವಡಿಸಿಕೊಂಡಿದ್ದನ್ನು ಗಮನಿಸಬಹುದು.” [[ಹಲಸಂಗಿ]] ಗೆಳೆಯರು ಕೈಗೊಂಡ ಆ ಸಂದರ್ಭದ ಜಾನಪದ ಸಂಗ್ರಹ, ಸಂಪಾದನೆ ಪ್ರಚಾರ ಕಾರ್ಯ ಜನಮುಖಿ ಸಾಹಿತ್ಯಕ್ಕೆ ಒಂದು ಬಗೆಯಲ್ಲಿ ವ್ಯಾಪಕತೆ ತಂದಿತು. ಮೊದಲ ಬಾರಿಗೆ ಜಾನ್ ಫೇತ್ವುನಲ್ ಸಂಗ್ರಹಿಸಿದ್ದ ಆಯ್ದ ಲಾವಣಿಗಳು ‘ಇಂಡಿಯನ್ ಎಂಟಿಕ್ವೆರಿ’ 1885-1888ರಲ್ಲಿ ಪ್ರಕಟವಾಗಿದ್ದವು. ಆದರೆ ಇವುಗಳಿಗೆ ಕನ್ನಡ ದಲ್ಲಿ ವ್ಯಾಪಕತೆ ತಂದುಕೊಟ್ಟ ಸಾಧನೆ ಹಲಸಂಗಿ ಗೆಳೆಯರಿಗೆ ಸಲ್ಲುತ್ತದೆ. ಪಿ.ಧೂಲಾ ಸಾಹೇಬ ಮತ್ತು ಸಿಂಪಿ ಲಿಂಗಣ್ಣನವರ ‘ಜೀವನ ಸಂಗೀತ’ ಲಾವಣಿಗಳ ಮೊದಲ ಸಂಗ್ರಹವಾಗಿದೆ. 1919ರಲ್ಲಿ ಜರುಗಿದ 5 ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹನುಮಂತಗೌಡರು ‘ಲಾವಣಿಗಳು’ ಎಂಬ ವಿಷಯವಾಗಿ ಒಂದು ಲೇಖನ ಓದಿ ‘ಹೈದರಾಬಾದಿನ ಲಾವಣಿ ಪದ’ ಎಂಬ ನಾಲ್ಕು ಪುಟಗಳ ಲಾವಣಿ ಕೊಟ್ಟಿದ್ದಾರೆ. ಅನಂತರ 1923ರಲ್ಲಿ ವಿಜಯಪುರ ದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಹಳ್ಳಿಯ ಹಾಡುಗಳು’ ಎಂಬ ಲೇಖನವನ್ನೋದಿದ ಮಧುರಚೆನ್ನರು ಆ ಲೇಖನದಲ್ಲಿ ಒಂದು ಲಾವಣಿಯನ್ನೇ ಉದಾಹರಿಸಿದ್ದಾರೆ. ಅದೇ ಸಮ್ಮೇಳನದಲ್ಲಿ ಪಿ.ಧೂಲಾ ಸಾಹೇಬರು ‘ಲಾವಣಿಯ ಲಾವಣ್ಯ’ ಎಂಬ ಲೇಖನವನ್ನೋದಿದ್ದುದು ಒಂದು ಉಲ್ಲೇಖನೀಯ ಅಂಶವಾಗಿದೆ. 1925ರಲ್ಲಿ ಮಾಸ್ತಿಯವರು ‘ಕನ್ನಡ ಲಾವಣಿ ಸಾಹಿತ್ಯ’ ಎಂಬ ಲೇಖನವನ್ನು ಸಾಹಿತ್ಯ ಪರಿಷತ್ ಪತ್ರಿಕೆಯಲ್ಲಿ ಬರೆದರು. ಹೀಗೆ ‘ಲಾವಣಿ’ಗಳ ವಿಷಯಕ್ಕೆ ಆಸಕ್ತಿ ಹುಟ್ಟಿಸುವ ಕಾರ್ಯವೇನೋ ನಡೆಯಿತು. ಆದರೆ ಯಾರೂ ಒಂದು ಸಂಗ್ರಹವನ್ನು ಕೊಡುವ ಸಾಹಸ ಮಾತ್ರ ಮಾಡಲಿಲ್ಲ. ಅದನ್ನು ಮೊಟ್ಟಮೊದಲಿಗೆ ಮಾಡಿದವರೆಂದರೆ ಹಲಸಂಗಿ ಗೆಳೆಯರು. ಈ ಮೂಲಕ ಕನ್ನಡ ನವೋದಯ ಕಾವ್ಯದ ಆರಂಭಕ್ಕೆ ಹಲಸಂಗಿ ಕೇಂದ್ರದಿಂದ ನಡೆದ ಈ ಕೆಲಸ ಕನ್ನಡದ ಹೊಸಕಾವ್ಯವನ್ನು ರೂಪಿಸುವಲ್ಲಿ ಎಲ್ಲ ಬಗೆಯ ಅವಕಾಶಗಳನ್ನು ಸಜ್ಜು ಮಾಡಿಕೊಟ್ಟಿತು. ಕನ್ನಡ ಜನಪದ ಗೀತ ಸಂಕಲನ ಮೊಟ್ಟಮೊದಲ ಕೃತಿಯಾದ ‘ಗರತಿಯ ಹಾಡು’,ಇದರಂಥದು ಇನ್ನೊಂದಿಲ್ಲವೆನ್ನುವಷ್ಟು ಅದ್ವಿತೀಯವಾದುದು. ಇದು ಕನ್ನಡ ಕಾವ್ಯ ಕ್ಷೇತ್ರದಲ್ಲಿ ಉಂಟು ಮಾಡಿದ ತೀವ್ರತರವಾದ ಸೆಳೆತ ದಾಖಲಾರ್ಹವಾದುದು. ಹಲಸಂಗಿ, ಚಡಚಣ, ಸಾಲೋಟಗಿ, ಇಂಡಿ ಮೊದಲಾದ ಈ ಪರಿಸರದ ಹಳ್ಳಿಗಳಲ್ಲಿ ಜನಪದ ಹಾಡುಗಳನ್ನು ದಣಿವಿಲ್ಲದೆ ಹಾಡುವ ಹೆಣ್ಣು ಮಕ್ಕಳನ್ನು ಮುಂದೆ ಕುಳ್ಳಿರಿಸಿಕೊಂಡು ಹಲಸಂಗಿ ಗೆಳೆಯರು ಹಾಡಿಸಿ ಬರೆದುಕೊಂಡರು. ಹೀಗೆ ರೂಪಿತವಾದುದೇ ‘ಗರತಿಯ ಹಾಡು.’ ಇದರ ಸಂಗ್ರಾಹಕರು ಹಲಸಂಗಿಯ ಚೆನ್ನಮಲ್ಲಪ್ಪ, ಲಿಂಗಪ್ಪ, ರೇವಪ್ಪ ಮೊದಲಾದ ಗೆಳೆಯರು. ಅಂದರೆ ಮಧುರಚೆನ್ನ, ಸಿಂಪಿ ಲಿಂಗಣ್ಣ, ರೇವಪ್ಪ ಕಾಪಸೆ ಅವರು. ಹಲಸಂಗಿ ಗೆಳೆಯರ ಜನಪದ ಕಾರ್ಯವೇ ಒಂದು ಮಾದರಿಯದು. ಆ ಗೆಳೆಯರಲ್ಲೊಬ್ಬರಾದ ಕಾಪಸೆ ರೇವಪ್ಪನವರ ಈ ಕಾರ್ಯ ಇನ್ನೂ ವಿಶೇಷವಾದುದು. ಈ ಸಂಗ್ರಹಕ್ಕೆ ಬರೆದ ಮಧುರಚೆನ್ನರ ಟಿಪ್ಪಣಿಗಳು ಕೂಡ ಅಭ್ಯಾಸ ಪುರ್ಣವಾಗಿದ್ದು ಜನಪದ ಸಾಹಿತ್ಯ ಸಂಗ್ರಹ ಮಾಡುವವರಿಗೆ ಮಾರ್ಗದರ್ಶಕವಾಗಿವೆ. ಜೊತೆಗೆ ಹೊಸಕಾವ್ಯ ರಚನಾಕಾರರಿಗೆ ಅಪರೂಪದ ಮಾದರಿಯಾಗಿ ಗುರುತಿಸಿಕೊಂಡಿದೆ. ‘ಮಲ್ಲಿಗೆ ದಂಡೆ’ಯ ಹಾಡುಗಳಲ್ಲಂತೂ ಛಂದೋವೈವಿಧ್ಯ ಅಚ್ಚರಿಗೊಳಿಸುವಂತಿದೆ. ತ್ರಿಪದಿಯ ಹಲವಾರು ರೂಪ ಭೇದಗಳ ಜೊತೆಗೆ ರಗಳೆ ಸಾಂಗತ್ಯಗಳನ್ನು ಹೋಲುವ ಹಾಗೂ ದ್ವಿಪದಿ, ಚೌಪದಿ ಭೋಗ ಷಟ್ಪದಿಯಂಥ ಶಿಷ್ಟ ಕಾವ್ಯಕ್ಕೆ ಸೇರಿದ ಅನೇಕ ಛಂದೋ ರೂಪಗಳ ಬಳಕೆ ಇಲ್ಲಿ ಕಂಡುಬರುತ್ತದೆ. ಇದು ಯಾವುದನ್ನೂ ಜನಪದ ಕವಿಗಳು ಅಭ್ಯಾಸ ಮಾಡದೇ ಬರೆದರೆಂದು ಭಾವಿಸುವುದು ಒಟ್ಟಿನಲ್ಲಿ ಕಾವ್ಯ ರಚನೆಯ ತತ್ವಕ್ಕೇ ವಿರುದ್ಧವಾಗಿದೆ. ಹೀಗೆ ಸಹಜವಾಗಿ ಬರುವ ಜನಪದ ಗೀತೆಗಳು ಸಾಹಿತ್ಯಿಕ ಅಂಶವನ್ನು ಪ್ರಧಾನವಾಗಿ ಹೊಂದಿರುವುದು ಅವುಗಳ ಶ್ರೇಷ್ಠತೆಯನ್ನು ಗುರುತಿಸುವಂತೆ ಮಾಡುತ್ತದೆ. ‘ಹಳ್ಳಿಗರ ಹಾಡು ಗಳು ಎಷ್ಟು ಮನೋಹರವಾಗಿರಬಲ್ಲವು ಅವುಗಳನ್ನು ಕಟ್ಟಿದವರೆಲ್ಲ ವ್ಯುತ್ಪತ್ತಿಯುಳ್ಳವರೆಂದಾಗಲಿ, ಸತತವಾಗಿ ಅಭ್ಯಾಸ ಮಾಡಿದವರೆಂದಾಗಲಿ ಯಾರು ಹೇಳಬಲ್ಲರು? ಎಂಬ ಅಭಿಪ್ರಾಯಕ್ಕೆ ಬರುವ ತೀನಂಶ್ರೀ ಅವರು ಜನಪದರ ಕಾವ್ಯದ ಹುಟ್ಟಿನ ಸಹಜತೆಯನ್ನು ತೋರುತ್ತಾರೆ. ಒಟ್ಟಾರೆ ಹಲಸಂಗಿ ಗೆಳೆಯರ ಬಳಗದ ಕವಿಗಳು ಜನಪದ ಗೀತೆಗಳ ಸಂಗ್ರಹ ಸಂಪಾದನೆಯಲ್ಲಿ ತೋರಿದ ಕಾಳಜಿಯಿಂದ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಜನಪದ ಸಾಹಿತ್ಯದ ಸಮೃದ್ಧತೆಗೆ ಸಾಕ್ಷಿಯಾಯಿತು. ;ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು: ವಿಜಯಪುರ ನಗರದಲ್ಲಿ ಈ ಹಿಂದೆ (90 ವರ್ಷಗಳ ಹಿಂದೆ ) 1923ರಲ್ಲಿ ಪ್ರಥಮವಾಗಿ ಅಖಿಲ ಭಾರತ 9ನೇ ಕನ್ನಡ ಸಾಹಿತ್ಯ ಸಮ್ಮೇಳನವು ಸಿದ್ದಾಂತಿ ಶಿವಶಂಕರ ಶಾಸ್ತ್ರಿಯವರ ಅಧ್ಯಕ್ಷತೆಯಲ್ಲಿ ಜರುಗಿತ್ತು. ನಂತರ ದ್ವೀತಿಯವಾಗಿ ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನವು [[ಕೊ.ಚನ್ನಬಸಪ್ಪ]]ರವರ ಅಧ್ಯಕ್ಷತೆಯಲ್ಲಿ 9, 10, 11 ಫೆಬ್ರುವರಿ 2013ರಂದು ಸೈನಿಕ ಶಾಲೆಯ ಆವರಣದಲ್ಲಿ ಜರುಗಿತು. <big>ವಿಜಯಪುರ ನಗರದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" | ಕ್ರ.ಸಂ. | width="50" | ವರ್ಷ | width="150" | ಸ್ಥಳ | width="200" | ಅಧ್ಯಕ್ಷತೆ |- valign="bottom" |9 |1923 |ವಿಜಯಪುರ |[[ಸಿದ್ಧಾಂತಿ ಶಿವಶಂಕರ ಶಾಸ್ತ್ರಿ]] |- valign="bottom" |79 |2013 |ವಿಜಯಪುರ |[[ಕೊ. ಚನ್ನಬಸಪ್ಪ]] |} ವಿಜಯಪುರ ಜಿಲ್ಲೆಯ ಸಾಹಿತಿಗಳು ಬೇರೆ ಸ್ಠಳಗಳಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅವರು [[ಸಿಂಪಿ ಲಿಂಗಣ್ಣ]], [[ಶ್ರೀರಂಗ]] ಮತ್ತು [[ಫ.ಗು.ಹಳಕಟ್ಟಿ]]. {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" | ಕ್ರ.ಸಂ. | width="50" | ವರ್ಷ | width="150" | ಸ್ಥಳ | width="200" | ಅಧ್ಯಕ್ಷತೆ |- valign="bottom" |12 |1926 |[[ಬಳ್ಳಾರಿ]] |[[ಫ.ಗು.ಹಳಕಟ್ಟಿ]] |- valign="bottom" |38 |1956 |[[ರಾಯಚೂರು]] |[[ಶ್ರೀರಂಗ]] |- valign="bottom" |62 |1993 |[[ಕೊಪ್ಪ್ಪಳ]] |[[ಸಿಂಪಿ ಲಿಂಗಣ್ಣ]] |} ;ಪ್ರಶಸ್ತಿ (ಪುರಸ್ಕಾರ)ಗಳು: <big>ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು</big> {{col-begin}} {{col-break}} * ಪ್ರೊ.ಎನ್.ಜಿ.ಕರೂರ * [[ಎಂ.ಎಂ.ಕಲ್ಬುರ್ಗಿ]] {{col-break}} * [[ಶಶಿಕಲಾ ವೀರಯ್ಯಸ್ವಾಮಿ]] * [[ಅರವಿಂದ ಮಾಲಗತ್ತಿ]] {{col-break}} * ಗೋಪಾಲ ಪ್ರಹ್ಲಾದರಾವ ನಾಯಕ * ಈಶ್ವರಚಂದ್ರ ಚಿಂತಾಮಣಿ {{col-break}} * ಪ್ರೊ. ಬಿ.ಆರ್. ಪೊಲೀಸ್ ಪಾಟೀಲ್ * ಡಾ ಶಿವಾಹಳಿ {{col-break}} * ಪ್ರೊ. ಶಿವರುದ್ರ ಕಲ್ಲೋಳಕರ್ * ಶಾಂತಿ ಕುಟೀರ {{col-end}} <big>ರಾಷ್ಟ್ರ ಪ್ರಶಸ್ತಿ ಶಿಕ್ಷಕ ಪುರಸ್ಕೃತರು</big> * [[ಸಿಂಪಿ ಲಿಂಗಣ್ಣ]] <big>ಕರ್ನಾಟಕ ಸಾಹಿತ್ಯ ಅಕಾಡಮೆ ಪ್ರಶಸ್ತಿ ಪುರಸ್ಕೃತರು</big> * [[ಸಿಂಪಿ ಲಿಂಗಣ್ಣ]] * [[ಶಶಿಕಲಾ ವೀರಯ್ಯಸ್ವಾಮಿ]] <big>ಪಂಪ ಪ್ರಶಸ್ತಿ ಪುರಸ್ಕೃತರು</big> * [[ಎಂ.ಎಂ.ಕಲ್ಬುರ್ಗಿ]] <big>ಕೇಂದ್ರ ಸಾಹಿತ್ಯ ಅಕಾಡಮೆ ಪ್ರಶಸ್ತಿ ಪುರಸ್ಕೃತರು</big> * [[ಎಂ.ಎಂ.ಕಲ್ಬುರ್ಗಿ]] <big>ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಪುರಸ್ಕೃತರು</big> * [[ಶಶಿಕಲಾ ವೀರಯ್ಯಸ್ವಾಮಿ]] <big>ಕನಕಶ್ರೀ ಪ್ರಶಸ್ತಿ ಪುರಸ್ಕೃತರು</big> * [[ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ]] ==ವೃತ್ತ ಪತ್ರಿಕೆಗಳು== ವಿಜಯಪುರ ಜಿಲ್ಲೆಯಲ್ಲಿ ವೈಭವ ಮತ್ತು ಉದಯ ಕರ್ನಾಟಕ ಎಂಬ ವೃತ್ತ ಪತ್ರಿಕೆಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಕಟಗೊಳ್ಳುತ್ತಿದ್ದವು. * ಬಹುಜನ ನಾಯಕ * ಗುಮ್ಮಟ ನಗರಿ ==ವಸ್ತು ಸಂಗ್ರಾಲಯಗಳು== * ಪ್ರಾಚ್ಯ ವಸ್ತು ಸಂಗ್ರಾಲಯ, ಗೊಳ್ ಗುಂಬಜ್ ಆವರಣ, ವಿಜಯಪುರ. * ರೈಲ್ವೆ ವಸ್ತು ಸಂಗ್ರಾಲಯ, ವಿಜಯಪುರ * ವೈಜ್ಞಾನಿಕ ವಸ್ತು ಸಂಗ್ರಾಲಯ, ವಿಜಯಪುರ * ಗೊಂಬೆಗಳ ವಸ್ತು ಸಂಗ್ರಾಲಯ, ವಿಜಯಪುರ == ವೃತ್ತಿರಂಗಭೂಮಿ ನಾಟ್ಯ(ನಾಟಕ) ಸಂಘಗಳು== ವಿಜಯಪುರ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ವೃತ್ತಿರಂಗಭೂಮಿ ನಾಟಕ ಸಂಘಗಳಿವೆ. * ಶ್ರೀ ಖಾಸ್ಗತೇಶ್ವರ ನಾಟ್ಯ ಸಂಘ, ತಾಳಿಕೋಟ, ವಿಜಯಪುರ. * ಶ್ರೀ ಘನಮಠೇಶ್ವರ ನಾಟ್ಯ ಸಂಘ, ಕುಂಟೋಜಿ, ಮುದ್ದೇಬಿಹಾಳ, ವಿಜಯಪುರ. * ಶ್ರೀ ವೀರೇಶ್ವರ ನಾಟ್ಯ ಸಂಘ, ನಾಲತವಾಡ, ಮುದ್ದೇಬಿಹಾಳ, ವಿಜಯಪುರ. ==ವಿಜ್ಞಾನ ಮತ್ತು ತಂತ್ರಜ್ಞಾನ== [[ಭಾಸ್ಕರಾಚಾರ್ಯ]]ರು ವಿಜಯಪುರ ಜಿಲ್ಲೆಯ ಗಣಿತಜ್ಞರು. [[ಭಾಸ್ಕರಾಚಾರ್ಯ]]ರು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಬಳಿ ಬಿಜ್ಜಡಬೀಡ ಎಂಬಲ್ಲಿ ಜನಿಸಿದ. ಇವನ ಕಾಲಘಟ್ಟ ಕ್ರಿ ಶ 1114. ತಂದೆ ಮಹೇಶ್ವರೋಪಾಧ್ಯಾಯ. ತಂದೆಯೂ ಗಣಿತಜ್ಞ. ಅವರಿಂದಲೇ ಮೊದಲ ಪಾಠ. ಭಾಸ್ಕರಾಚಾರ್ಯ ಉಜ್ಜಯಿನಿಯ ಖಗೋಳಶಾಸ್ತ್ರ ಕೇಂದ್ರದಲ್ಲಿ ಮುಖ್ಯಸ್ಥನಾದನು. ಅಲ್ಲಿ [[ವರಾಹಮಿಹಿರ]] ಮತ್ತು [[ಬ್ರಹ್ಮಗುಪ್ತ|ಬ್ರಹ್ಮಗುಪ್ತರ]] ಗಣಿತ ಸಂಪ್ರದಾಯವನ್ನು ಮುಂದುವರೆಸಿದನು. ದಶಮಾನ ಪದ್ದತಿ ಹಾಗೂ ಆಧುನಿಕ [[ಬೀಜಗಣಿತ]]ದಲ್ಲಿ ಉಪಯೋಗಿಸಲ್ಪಡುವ ಅಕ್ಷರಪದ್ದತಿಯನ್ನು ಮೊದಲಿಗೆ ಬಳಕೆಗೆ ತಂದವರು ಇವರು. ಇವರು ಒಟ್ಟು ಆರು ಗ್ರಂಥಗಳನ್ನು ರಚಿಸಿದರು. ಸಿದ್ಧಾಂತ ಶರೋಮಣಿ ಎಂಬುದು ಖಗೋ-ಗಣಿತದ ಗ್ರಂಥ. ಇದರಲ್ಲಿ ಆಕಾಶ, ಸೂರ್ಯ, ಚಂದ್ರ ಹಾಗು ಗ್ರಹಗಳ ಸಂಪೂರ್ಣ ವಿವರಣೆ ಇದೆ. 'ಲೀಲಾವತಿ' ಎಂಬುದು ತನ್ನ ಮಗಳ ವಿನೋದಕ್ಕಾಗಿ ಬರೆದುದೆಂದು ಹೇಳಲಾಗುತ್ತಿದೆಯಾದರೂ ಅಂಕ ಗಣಿತವೇ ಇದರ ಜೀವಾಳ. ಈಗಿನ ಕ್ಯಾಲಕುಲಸ್ ಗಣಿತದ ಮೂಲ ತತ್ವ. ದಶಮಾಂಶ ಪದ್ಧತಿಯನ್ನು ಈತನೇ ಅಭಿವೃದ್ಧಿಪಡಿಸಿದನೆಂದು ನಂಬಲಾಗಿದೆ. ಕ್ರಿ ಶ 1185ರಲ್ಲಿ ಮರಣಹೊಂದಿದ. ಭಾಸ್ಕರಾಚಾರ್ಯ (1114 - 1185), ಅಥವಾ ಎರಡನೆಯ ಭಾಸ್ಕರ, ಭಾರತದ ಗಣಿತಜ್ಞ ಹಾಗೂ ಖಗೋಳ ಶಾಸ್ತ್ರಜ್ಞ. [[ಕರ್ನಾಟಕ|ಕರ್ನಾಟಕದ]] ವಿಜಯಪುರದ ಬಳಿ ಬಿಜ್ಜಡ ಬೀಡ ಎಂಬಲ್ಲಿ ಜನಿಸಿದ ಭಾಸ್ಕರಾಚಾರ್ಯ ಉಜ್ಜಯಿನಿಯ ಖಗೋಳಶಾಸ್ತ್ರ ಕೇಂದ್ರದಲ್ಲಿ ಮುಖ್ಯಸ್ಥನಾದನು. ಅಲ್ಲಿ ವರಾಹಮಿಹಿರ ಮತ್ತು [[ಬ್ರಹ್ಮಗುಪ್ತ|ಬ್ರಹ್ಮಗುಪ್ತರ]] ಗಣಿತ ಸಂಪ್ರದಾಯವನ್ನು ಮುಂದುವರೆಸಿದನು. ದಶಮಾನ ಪದ್ದತಿ ಹಾಗೂ ಆಧುನಿಕ [[ಬೀಜಗಣಿತ]]ದಲ್ಲಿ ಉಪಯೋಗಿಸಲ್ಪಡುವ ಅಕ್ಷರಪದ್ದತಿಯನ್ನು ಮೊದಲಿಗೆ ಬಳಕೆಗೆ ತಂದವರು ಇವರು. <big>ಭಾಸ್ಕರಾಚಾರ್ಯನ ಮುಖ್ಯಕೃತಿಗಳು:</big> * <big>ಲೀಲಾವತಿ</big> (ಮುಖ್ಯವಾಗಿ ಅಂಕಗಣಿತದ ಬಗ್ಗೆ, ತನ್ನ ಮಗಳ ಮನೋರಂಜನೆಗಾಗಿ ಬರೆದದ್ದೆಂದು ಹೇಳಲಾಗುತ್ತದೆ). * <big>ಬೀಜಗಣಿತ</big> * <big>ಸಿದ್ಧಾಂತಶಿರೋಮಣಿ</big> ಇದರಲ್ಲಿ ಎರಡು ಭಾಗಗಳಿವೆ: * <big>ಗೋಳಾಧ್ಯಾಯ</big> * <big>ಗ್ರಹಗಣಿತ</big> <big>ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು</big> ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಉಪ ಕಚೇರಿಯು ವಿಜಯಪುರ ನಗರದಲ್ಲಿದೆ. <big>ವಿಜಯಪುರ ಕೃಷಿ ಹವಾಮಾನ ಸೇವೆಗಳು</big> ಇದು ಒಂದು ಆಧುನಿಕ ಉಪಕರಣವಾಗಿದ್ದು ಕೃಷಿ ಮಹಾವಿದ್ಯಾಲಯದ ಆವರದಲ್ಲಿ ಸ್ಥಾಪಿಸಲಾಗಿದೆ. ವಿಜಯಪುರ ಜಿಲ್ಲೆಯ ಕೃಷಿ ಹವಾಮಾನ ಸೇವೆಗಳನ್ನು ಒದಗಿಸುತ್ತದೆ. <big>ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ</big> ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಉಪ ಕಚೇರಿಯು ವಿಜಯಪುರ ನಗರದಲ್ಲಿದೆ. ==ಉಲ್ಲೇಖಗಳು== <References/> ==ದಿಕ್ಕುಗಳು== {{geographic location |Center=ವಿಜಯಪುರ ಜಿಲ್ಲೆ |Southwest= [[ಬಾಗಲಕೋಟೆ ಜಿಲ್ಲೆ]] |Southeast= [[ರಾಯಚೂರು ಜಿಲ್ಲೆ]] |West= [[ಬೆಳಗಾವಿ ಜಿಲ್ಲೆ]] |Northwest=[[ಸಾಂಗಲಿ ಜಿಲ್ಲೆ]] |Northeast=[[ಕಲಬುರಗಿ ಜಿಲ್ಲೆ‎]] |East=[[ಯಾದಗಿರಿ ಜಿಲ್ಲೆ‎]] |North=[[ಸೊಲ್ಲಾಪುರ ಜಿಲ್ಲೆ]] |South=[[ಬಾಗಲಕೋಟೆ ಜಿಲ್ಲೆ]] }} ==ಬಾಹ್ಯ ಸಂಪರ್ಕಗಳು== * [http://www.vijayapura.nic.in/ ವಿಜಯಪುರ ಜಿಲ್ಲೆಯ ಅಧಿಕೃತ ಅಂತರಜಾಲ ತಾಣ] {{Webarchive|url=https://web.archive.org/web/20180827225123/http://www.vijayapura.nic.in/ |date=2018-08-27 }} * [http://www.bijapurcity.mrc.gov.in/ ವಿಜಯಪುರ ಮಹಾನಗರ ಪಾಲಿಕೆಯ ಅಧಿಕೃತ ಅಂತರಜಾಲ ತಾಣ] {{Webarchive|url=https://web.archive.org/web/20160422132943/http://www.bijapurcity.mrc.gov.in/ |date=2016-04-22 }} * [http://rcbijapur.ignou.ac.in/ ವಿಜಯಪುರ ಇಗ್ನೋ ಪ್ರಾದೇಶಿಕ ಕೇಂದ್ರದ ಅಧಿಕೃತ ಅಂತರಜಾಲ ತಾಣ] * [http://kswu.ac.in/ ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಧಿಕೃತ ಅಂತರಜಾಲ ತಾಣ] * [http://164.100.80.171/zpportal/displayDistInfo.aspx?context=districtMap&distCode=1507&talCode=&mod=1 ವಿಜಯಪುರ ಜಿಲ್ಲಾ ಪಂಚಾಯತಿಯ ಅಧಿಕೃತ ಅಂತರಜಾಲ ತಾಣ] {{Webarchive|url=https://web.archive.org/web/20170620091727/http://164.100.80.171/zpportal/displayDistInfo.aspx?context=districtMap&distCode=1507&talCode=&mod=1 |date=2017-06-20 }} * [http://164.100.80.171/tpportal/displayDistTal.aspx?context=districtMap&distCode=1507&talCode=# ವಿಜಯಪುರ ಜಿಲ್ಲೆಯ ಪ್ರತಿ ತಾಲ್ಲೂಕ ಪಂಚಾಯತಿಯ ಅಧಿಕೃತ ಅಂತರಜಾಲ ತಾಣ] {{Webarchive|url=https://web.archive.org/web/20170620091833/http://164.100.80.171/tpportal/displayDistTal.aspx?context=districtMap&distCode=1507&talCode= |date=2017-06-20 }} * [https://districts.ecourts.gov.in/vijayapura ವಿಜಯಪುರ ಜಿಲ್ಲಾ ನ್ಯಾಯಾಲಯಗಳ ಅಧಿಕೃತ ಅಂತರಜಾಲ ತಾಣ] * [http://maps.google.co.in/maps?hl=en&psj=1&bav=on.2,or.r_qf.&bvm=bv.43287494,d.bmk&biw=1024&bih=677&q=bijapur&um=1&ie=UTF-8&hq=&hnear=0x3bc6557d98aa706f:0xedd4a1794e8fe8d2,Bijapur,+Karnataka&gl=in&sa=X&ei=PeA9Ue6gB8HXrQewrYGIBw&ved=0CKIBELY ವಿಜಯಪುರ ಜಿಲ್ಲೆಯ ಗೂಗಲ್ ನಕಾಶೆ] * [http://wikimapia.org/#lang=en&lat=16.835022&lon=75.717087&z=13&m=w ವಿಜಯಪುರ ಜಿಲ್ಲೆಯ ವಿಕಿಮ್ಯಾಪಿಯ ನಕಾಶೆ] {{ಕರ್ನಾಟಕದ ಜಿಲ್ಲೆಗಳು}} {{Commonscat|Bijapur district}} {{ಕರ್ನಾಟಕದ ಜಿಲ್ಲೆಗಳು ಮತ್ತು ತಾಲೂಕುಗಳು}} {{Refimprove}} {{Interwikineeded}} 0rl9zwzn5qzeqntqr9wa7ovvtnm0h2h ಅಂಜನಾ 0 76430 1376095 1333831 2026-07-01T16:38:05Z ~2026-36694-37 100187 Anjana (Kannada Actor) 1376095 wikitext text/x-wiki {{Infobox person | name = ಅಂಜನಾ | image = Anjana.webp | image_size = | caption = | birth_name = Archana | birth_date = 19??? | birth_place = Bangalore, India | occupation = ಚಲನಚಿತ್ರ ನಟಿ | years_active = 1988-1997 | spouse = [[Siddhanta Mahapatra]] (1994) (6 sons) | website = }} '''ಅಂಜನಾ''' (born 19??) ಕನ್ನಡದ ಜನಪ್ರಿಯ ಚಲನಚಿತ್ರ ನಟಿ. ೧೯೯೦ರ ದಶಕದಲ್ಲಿ ಸಕ್ರಿಯರಾಗಿದ್ದ ಅಂಜನಾ '''[[ಅಜಗಜಾಂತರ (ಚಲನಚಿತ್ರ)|ಅಜಗಜಾಂತರ]]'''(೧೯೯೧), '''[[ಒಂದು ಸಿನಿಮಾ ಕಥೆ (ಚಲನಚಿತ್ರ)|ಒಂದು ಸಿನಿಮಾ ಕಥೆ]]'''(೧೯೯೨), '''[[ಲೂಟಿ ಗ್ಯಾಂಗ್]]'''(೧೯೯೪) ಮತ್ತು '''[[ಬಂಗಾರದ ಕಳಶ (ಚಲನಚಿತ್ರ)|ಬಂಗಾರದ ಕಳಶ]]'''(೧೯೯೫) ಚಿತ್ರಗಳಲ್ಲಿನ ಸ್ಮರಣೀಯ ಅಭಿನಯದಿಂದ ಗುರುತಿಸಿಕೊಂಡಿದ್ದಾರೆ.<ref>{{cite web|title=ಈ ಜನ ಅಂಜನಾ|url=http://www.udayavani.com/kannada/news/weekly-supplement/128153/these-people-anjana|publisher=ಉದಯವಾಣಿ|access-date=2016-06-24|archive-date=2016-04-18|archive-url=https://web.archive.org/web/20160418130807/http://www.udayavani.com/kannada/news/weekly-supplement/128153/these-people-anjana|url-status=dead}}</ref> ==ವೃತ್ತಿಜೀವನ== '''[[ಶಬರಿಮಲೆ ಸ್ವಾಮಿ ಅಯ್ಯಪ್ಪ (ಚಲನಚಿತ್ರ)|ಶಬರಿಮಲೆ ಸ್ವಾಮಿ ಅಯ್ಯಪ್ಪ]]'''(೧೯೯೦) ಚಿತ್ರದಲ್ಲಿನ ''ಶ್ರೀಹರಿ ಮಾಯೆಯ ಅವತಾರ'' ಎಂಬ ಹಾಡಿನಲ್ಲಿ ನೃತ್ಯ ಮಾಡುವ ಮೂಲಕ ಕನ್ನಡ-ಬೆಳ್ಳಿತೆರೆಗೆ ಅಡಿ ಇಟ್ಟ ಅಂಜನಾ '''[[ಶಶಿಕುಮಾರ್]]''' ಮತ್ತು '''[[ಮಾಲಾಶ್ರೀ]]''' ಅಭಿನಯದ '''[[ಪೋಲಿಸ್‍ನ ಹೆಂಡ್ತಿ (ಚಲನಚಿತ್ರ)|ಪೋಲಿಸ್‍ನ ಹೆಂಡ್ತಿ]]'''(೧೯೯೦) ಚಿತ್ರದಲ್ಲಿ ಪೋಲಿಸ್ ಅಧಿಕಾರಿಯ ದುರಹಂಕಾರಿ ಹೆಂಡತಿಯಾಗಿ ಗಮನಾರ್ಹ ಅಭಿನಯ ನೀಡಿದರು.<br> ಪ್ರಸಿದ್ಧ ನಟ ನಿರ್ದೇಶಕ '''[[ಕಾಶೀನಾಥ್|ಕಾಶಿನಾಥ್]]''' ನಿರ್ದೇಶನದ '''[[ಅಜಗಜಾಂತರ (ಚಲನಚಿತ್ರ)|ಅಜಗಜಾಂತರ]]'''(೧೯೯೧) ಚಿತ್ರದಲ್ಲಿ ಹಣದ ದುರಾಸೆಯುಳ್ಳ ಮಧ್ಯಮ ವರ್ಗದ ಗೃಹಿಣಿಯಾಗಿ ಅಂಜನಾ ಅವರ ಅಭಿನಯ ಗಮನ ಸೆಳೆದಿತ್ತು. ಮಾದಕ ದೃಶ್ಯಗಳು ಮತ್ತು ಹಾಸ್ಯಮಯ ಸಂಭಾಷಣೆಗಳ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಯಶಸ್ಸು ಗಳಿಸಿದ ಈ ಚಿತ್ರ ತೆಲುಗು, ಹಿಂದಿ ಭಾಷೆಗಳಲ್ಲಿ ಪುನರ್ನಿರ್ಮಾಣಗೊಂಡು ಅಲ್ಲಿಯೂ ಭಾರಿ ಯಶಸ್ಸು ಪಡೆಯಿತು. ಈ ಚಿತ್ರದ ಹಿಂದಿ ಅವತರಣಿಕೆಯಾದ '''ಜುದಾಯಿ'''(೧೯೯೭)ಯಲ್ಲಿ ಅಂಜನಾ ನಿರ್ವಹಿಸಿದ್ದ ಪಾತ್ರವನ್ನು ಪ್ರಖ್ಯಾತ ತಾರೆ '''[[ಶ್ರೀದೇವಿ]]''' ನಿರ್ವಹಿಸಿದ್ದರು.<ref name="ರಾಜೇಂದ್ರ">{{cite web|title=ಕಸ್ತೂರಿ ವಾಹಿನಿಯಲ್ಲಿ ಕಾಶಿನಾಥ್ ಕಾಮಿಡಿ ದರ್ಬಾರ್|url=http://kannada.filmibeat.com/tv/25-comedy-darbar-on-kasthuri-tv-by-kashinath-aid0052.html|publisher=ಕನ್ನಡ ಫಿಲ್ಮಿ ಬಿಟ್}}</ref> '''[[ಅನಂತ್ ನಾಗ್]]''' ಅಭಿನಯದ '''[[ಒಂದು ಸಿನಿಮಾ ಕಥೆ (ಚಲನಚಿತ್ರ)|ಒಂದು ಸಿನಿಮಾ ಕಥೆ]]'''(೧೯೯೨) ಚಿತ್ರದಲ್ಲಿ ಚಿತ್ರಸಾಹಿತಿಯ ಪತ್ನಿಯಾಗಿ ಸಮರ್ಥ ಅಭಿನಯ ನೀಡಿದ ಅಂಜನಾ '''[[ಟೈಗರ್ ಪ್ರಭಾಕರ್]]''' ಅವರೊಂದಿಗೆ '''[[ಕಿಲಾಡಿ ತಾತ (ಚಲನಚಿತ್ರ)|ಕಿಲಾಡಿ ತಾತ]]'''(೧೯೯೦) ಮತ್ತು '''[[ಸೆಂಟ್ರಲ್ ರೌಡಿ (ಚಲನಚಿತ್ರ)|ಸೆಂಟ್ರಲ್ ರೌಡಿ]]'''(೧೯೯೧) ಚಿತ್ರಗಳಲ್ಲಿ ಮೋಹಕ ಪಾತ್ರಗಳಲ್ಲಿ ಮಿಂಚಿದ್ದಾರೆ. '''[[ಸುನೀಲ್ ಕುಮಾರ್ ದೇಸಾಯಿ|ಸುನಿಲ್ ಕುಮಾರ್ ದೇಸಾಯಿ]]''' ಅವರ ನಿರ್ದೇಶನದ '''[[ನಿಷ್ಕರ್ಷ (ಚಲನಚಿತ್ರ)|ನಿಷ್ಕರ್ಷ]]''' ಚಿತ್ರದಲ್ಲಿ ಖಳನಟಿಯಾಗಿ ಅಭಿನಯಿಸಿ ಸೈ ಅನ್ನಿಸಿಕೊಂಡಿದ್ದಾರೆ. '''[[ದೇವರಾಜ್‌]]''' ಅಭಿನಯದ '''[[ರೋಷಗಾರ (ಚಲನಚಿತ್ರ)|ರೋಷಗಾರ]]'''(೧೯೯೨) ಚಿತ್ರದಲ್ಲಿ ಪತ್ರಕರ್ತೆಯಾಗಿ, '''[[ಲೂಟಿ ಗ್ಯಾಂಗ್]]'''(೧೯೯೪) ಚಿತ್ರದಲ್ಲಿ ವಕೀಲೆಯಾಗಿ ಶಕ್ತ ಅಭಿನಯ ನೀಡಿರುವ ಅಂಜನಾ '''[[ಅಂಬರೀಶ್]]''' ಅವರೊಂದಿಗೆ '''[[ಮೇಘ ಮಂದಾರ (ಚಲನಚಿತ್ರ)|ಮೇಘ ಮಂದಾರ]]'''(೧೯೯೨) ಮತ್ತು '''[[ಮೈಸೂರು ಜಾಣ (ಚಲನಚಿತ್ರ)|ಮೈಸೂರು ಜಾಣ]]'''(೧೯೯೨) ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಹದವರಿತ ಅಭಿನಯ ನೀಡಿದ್ದಾರೆ. '''[[ವಿಷ್ಣುವರ್ಧನ್ (ನಟ)|ವಿಷ್ಣುವರ್ಧನ್]]''' ಮತ್ತು '''[[ಸಿತಾರ]]''' ಅಭಿನಯದ '''[[ಬಂಗಾರದ ಕಳಶ (ಚಲನಚಿತ್ರ)|ಬಂಗಾರದ ಕಳಶ]]'''(೧೯೯೫) ಚಿತ್ರದಲ್ಲಿ ತ್ಯಾಗಮಯಿಯಾಗಿ ಸ್ಮರಣೀಯ ಅಭಿನಯ ನೀಡಿದ್ದಾರೆ. '''[[ವಿಷ್ಣುವರ್ಧನ್ (ನಟ)|ವಿಷ್ಣುವರ್ಧನ್]]''', '''[[ಅಂಬರೀಶ್]]''', '''[[ಅನಂತ್ ನಾಗ್]]''', '''[[ಟೈಗರ್ ಪ್ರಭಾಕರ್]]''', '''[[ಕಾಶೀನಾಥ್|ಕಾಶಿನಾಥ್]]''' ಮತ್ತು '''[[ದೇವರಾಜ್‌]]'''ರಂತಹ ಜನಪ್ರಿಯ ನಟರೊಂದಿಗೆ ಅಭಿನಯಿಸಿರುವ ಅಂಜನಾ '''[[ಭಾರ್ಗವ]]''', '''[[ಕೆ.ವಿ.ಜಯರಾಂ]]''', '''[[ಓಂ ಸಾಯಿಪ್ರಕಾಶ್]]''', '''[[ಎ ಟಿ ರಘು|ಎ.ಟಿ.ರಘು]]''' ಮತ್ತು '''[[ಫಣಿ ರಾಮಚಂದ್ರ]]''' ಮುಂತಾದ ಸೃಜನಶೀಲ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ==ಅಂಜನಾ ಅಭಿನಯದ ಚಿತ್ರಗಳು== {| class="wikitable sortable sortable" |- ! ವರ್ಷ ! ಚಿತ್ರ ! ಭಾಷೆ ! ಪಾತ್ರ ! ನಿರ್ದೇಶನ ! ಭೂಮಿಕೆ |- | ೧೯೯೦ || ''[[ಕಿಲಾಡಿ ತಾತ (ಚಲನಚಿತ್ರ)|ಕಿಲಾಡಿ ತಾತ]]'' || ಕನ್ನಡ || || [[ಸುಂದರನಾಥ್ ಸುವರ್ಣ]] || [[ಟೈಗರ್ ಪ್ರಭಾಕರ್]] |- | ೧೯೯೦ || ''[[ಪೋಲಿಸ್‍ನ ಹೆಂಡ್ತಿ (ಚಲನಚಿತ್ರ)|ಪೋಲಿಸ್‍ನ ಹೆಂಡ್ತಿ]]'' || ಕನ್ನಡ || || [[ಓಂ ಸಾಯಿಪ್ರಕಾಶ್]] || [[ಶಶಿಕುಮಾರ್]], [[ಮಾಲಾಶ್ರಿ]], [[ದೇವರಾಜ್‌]], [[ವಿನಯಾ ಪ್ರಸಾದ್]] |- | ೧೯೯೦ || ''[[ಶಬರಿಮಲೆ ಸ್ವಾಮಿ ಅಯ್ಯಪ್ಪ (ಚಲನಚಿತ್ರ)|ಶಬರಿಮಲೆ ಸ್ವಾಮಿ ಅಯ್ಯಪ್ಪ]]'' || ಕನ್ನಡ || || [[ರೇಣುಕಾ ಶರ್ಮ]] || [[ಸಂಜಯ್]], [[ಶ್ರೀನಿವಾಸಮೂರ್ತಿ]], [[ಗೀತಾ (ನಟಿ)|ಗೀತಾ]], [[ಶ್ರೀಧರ್]], [[ಸುಧಾರಾಣಿ]] |- | ೧೯೯೧ || ''[[ಅಜಗಜಾಂತರ (ಚಲನಚಿತ್ರ)|ಅಜಗಜಾಂತರ]]'' || ಕನ್ನಡ || || [[ಕಾಶೀನಾಥ್|ಕಾಶಿನಾಥ್]] || [[ಕಾಶೀನಾಥ್|ಕಾಶಿನಾಥ್]], [[ಶ್ರೀರೇಖಾ]] |- | ೧೯೯೧ || ''[[ವೀರ ಧೀರ (ಚಲನಚಿತ್ರ)|ವೀರ ಧೀರ]]'' || ಕನ್ನಡ || || [[ಜಿ.ಕೆ.ಮುದ್ದುರಾಜ್]] || [[ದೇವರಾಜ್‌]] |- | ೧೯೯೧ || ''[[ಸೆಂಟ್ರಲ್ ರೌಡಿ (ಚಲನಚಿತ್ರ)|ಸೆಂಟ್ರಲ್ ರೌಡಿ]]'' || ಕನ್ನಡ || || [[ಬಿ.ರಾಮಮೂರ್ತಿ]] || [[ಟೈಗರ್ ಪ್ರಭಾಕರ್]] |- | ೧೯೯೨ || ''[[ಒಂದು ಸಿನಿಮಾ ಕಥೆ (ಚಲನಚಿತ್ರ)|ಒಂದು ಸಿನಿಮಾ ಕಥೆ]]'' || ಕನ್ನಡ || || [[ಫಣಿ ರಾಮಚಂದ್ರ]] || [[ಅನಂತ್ ನಾಗ್]], [[ಅಭಿಲಾಷ]] |- | ೧೯೯೨ || ''[[ನನ್ನ ತಂಗಿ (ಚಲನಚಿತ್ರ)|ನನ್ನ ತಂಗಿ]]'' || ಕನ್ನಡ || || [[ಪೆರಾಲ]] || [[ದೇವರಾಜ್‌]], [[ಸೌಂದರ್ಯ]] |- | ೧೯೯೨ || ''[[ಮೇಘ ಮಂದಾರ (ಚಲನಚಿತ್ರ)|ಮೇಘ ಮಂದಾರ]]'' || ಕನ್ನಡ || ಸ್ನೇಹಾ || [[ಕೆ.ವಿ.ಜಯರಾಂ]] || [[ಅಂಬರೀಶ್]], [[ಮಾಲಾಶ್ರೀ]] |- | ೧೯೯೨ || ''[[ಮೈಸೂರು ಜಾಣ (ಚಲನಚಿತ್ರ)|ಮೈಸೂರು ಜಾಣ]]'' || ಕನ್ನಡ || || [[ಎ.ಟಿ.ರಘು]] || [[ಅಂಬರೀಶ್]], [[ವಿನಯಾ ಪ್ರಸಾದ್]] |- | ೧೯೯೨ || ''[[ರೋಷಗಾರ (ಚಲನಚಿತ್ರ)|ರೋಷಗಾರ]]'' || ಕನ್ನಡ || || [[ಓಂ ಸಾಯಿಪ್ರಕಾಶ್]] || [[ದೇವರಾಜ್‌]] |- | ೧೯೯೨ || ''[[ಹಟಮಾರಿ ಹೆಣ್ಣು ಕಿಲಾಡಿ ಗಂಡು (ಚಲನಚಿತ್ರ)|ಹಠಮಾರಿ ಹೆಣ್ಣು ಕಿಲಾಡಿ ಗಂಡು]]'' || ಕನ್ನಡ || || [[ರೇಣುಕಾ ಶರ್ಮ]] || [[ಶ್ರೀಧರ್]], [[ಮಾಲಾಶ್ರೀ]] |- | ೧೯೯೩ || ''[[ಆತಂಕ]]'' || ಕನ್ನಡ || || [[ಓಂ ಸಾಯಿಪ್ರಕಾಶ್]] || [[ಅನಂತ್ ನಾಗ್]], [[ವಿನಯಾ ಪ್ರಸಾದ್]] |- | ೧೯೯೩ || ''[[ನಿಷ್ಕರ್ಷ (ಚಲನಚಿತ್ರ)|ನಿಷ್ಕರ್ಷ]]'' || ಕನ್ನಡ || || [[ಸುನೀಲ್ ಕುಮಾರ್ ದೇಸಾಯಿ|ಸುನಿಲ್ ಕುಮಾರ್ ದೇಸಾಯಿ]] || [[ವಿಷ್ಣುವರ್ಧನ್ (ನಟ)|ವಿಷ್ಣುವರ್ಧನ್]], [[ಅನಂತ್ ನಾಗ್]] |- | ೧೯೯೩ || ''[[ಮೋಜಿನ ಮದುವೆ (ಚಲನಚಿತ್ರ)|ಮೋಜಿನ ಮದುವೆ]]'' || ಕನ್ನಡ || || [[ವಿ.ನಾರಾಯಣ ಸ್ವಾಮಿ]] || [[ದೇವರಾಜ್‌]], [[ತಾರ (ನಟಿ)|ತಾರ]] |- | ೧೯೯೪ || ''[[ಕಿಲಾಡಿಗಳು (ಚಲನಚಿತ್ರ)|ಕಿಲಾಡಿಗಳು]]'' || ಕನ್ನಡ || || [[ದ್ವಾರಕೀಶ್]] || [[ವಿಷ್ಣುವರ್ಧನ್ (ನಟ)|ವಿಷ್ಣುವರ್ಧನ್]], [[ದ್ವಾರಕೀಶ್]], [[ಸುವರ್ಣ ಮಾಥ್ಯೂಸ್]] |- | ೧೯೯೪ || ''[[ಗೋಪಿ ಕಲ್ಯಾಣ]]'' || ಕನ್ನಡ || || [[ಬಿ.ರಾಮಮೂರ್ತಿ]] || [[ಟೈಗರ್ ಪ್ರಭಾಕರ್]] |- | ೧೯೯೪ || ''[[ಜಾಣ]]'' || ಕನ್ನಡ || || [[ಶಿವಮಣಿ]] || [[ರವಿಚಂದ್ರನ್]], ಕಸ್ತೂರಿ, [[ಶ್ರುತಿ]] |- | ೧೯೯೪ || ''[[ಲೂಟಿ ಗ್ಯಾಂಗ್]]'' || ಕನ್ನಡ || || [[ಬಿ.ರಾಮಮೂರ್ತಿ]] || [[ದೇವರಾಜ್‌]] |- | ೧೯೯೫ || ''[[ಗಣೇಶನ ಗಲಾಟೆ]]'' || ಕನ್ನಡ || || [[ಫಣಿ ರಾಮಚಂದ್ರ]] || [[ಶಶಿಕುಮಾರ್]], [[ಸಿತಾರ]] |- | ೧೯೯೫ || ''[[ಬಂಗಾರದ ಕಳಶ (ಚಲನಚಿತ್ರ)|ಬಂಗಾರದ ಕಳಶ]]'' || ಕನ್ನಡ || || [[ಭಾರ್ಗವ]] || [[ವಿಷ್ಣುವರ್ಧನ್ (ನಟ)|ವಿಷ್ಣುವರ್ಧನ್]], [[ಸಿತಾರ]] |- | ೧೯೯೬ || ''[[ತಾಳಿ ಪೂಜೆ]]'' || ಕನ್ನಡ || || [[ಚಂದ್ರಹಾಸ ಆಳ್ವ]] || [[ಅನಂತ್ ನಾಗ್]], [[ವಿನಯಾ ಪ್ರಸಾದ್]] |- | ೧೯೯೬ || ''[[ವೀರಭದ್ರ]]'' || ಕನ್ನಡ || || [[ನಂಜುಂಡೇ ಗೌಡ]] || [[ದೇವರಾಜ್‌]] |- | ೧೯೯೭ || ''[[ಏನೂಂದ್ರೆ]]'' || ಕನ್ನಡ || || [[ರೇಲಂಗಿ ನರಸಿಂಹ ರಾವ್]] || [[ಭವ್ಯ]], [[ಅನಿಲ್]] |} <ref>{{Cite web |url=http://chiloka.com/celebrity/anjana/ |title=ಅಂಜನಾ, ಚಿಲೋಕ.ಕಾಮ್ |access-date=2016-01-16 |archive-date=2016-05-18 |archive-url=https://web.archive.org/web/20160518015949/http://chiloka.com/celebrity/anjana |url-status=dead }}</ref> ==ಉಲ್ಲೇಖಗಳು== {{IMDb name|nm10593717|ಅಂಜನಾ|section=bio}}<br> {{reflist}} {{Authority control}} {{Interwikineeded}} [[ವರ್ಗ:ಕನ್ನಡ ಚಲನಚಿತ್ರ ನಟಿಯರು]] [[ವರ್ಗ:ಚಲನಚಿತ್ರ ನಟಿಯರು]] {{ಕನ್ನಡ ಚಿತ್ರರಂಗದ ನಾಯಕಿಯರು}} 0xnto4xkkn22mlzivuvf09qa57opfl1 ಉಡುಪಿ ಮಲ್ಲಿಗೆ 0 78182 1376115 1376091 2026-07-02T04:52:45Z Roicy Rekha Braggs 88033 1376115 wikitext text/x-wiki {{Orphan|date=ಮಾರ್ಚ್ ೨೦೧೯}} {{italic title}}{{Speciesbox | name = ಉಡುಪಿ ಮಲ್ಲಿಗೆ | image = File:Udupi Mallige.JPG | image_caption =ಉಡುಪಿ ಮಲ್ಲಿಗೆ ಗಿಡ. | genus = Jasminum | species = sambac | display_parents=2 | binomial = ''Jasminum sambac'' | binomial_authority = ([[Carl Linnaeus|L.]]) [[William Aiton|Aiton]] | synonyms_ref =<ref name="GRIN">{{GRIN | name = ''Jasminum sambac'' (L.) Aiton | id = 20676 | accessdate =March 8, 2011}}</ref><ref name="gonzalez">{{cite book|author=Ginés López González|title =Los árboles y arbustos de la Península Ibérica e Islas Baleares: especies silvestres y las principales cultivadas|publisher =Mundi-Prensa Libros|year =2006|edition=2|language=Spanish|page=1295|isbn =978-84-8476-272-0|url =https://books.google.com/books?id=1cdGlgnm4mwC&printsec=frontcover#v=onepage&q&f=false}}</ref> |synonyms = {{hidden begin|toggle=left|title=<small>[[Basionym]]</small>}} *''Nyctanthes sambac'' <small>[[Carl Linnaeus|L.]]</small> {{hidden end}} {{hidden begin|toggle=left|title=<small>[[wikt:Homotypic|Homotypic]]</small>}} *''Mogorium sambac'' <small>(L.) Lam. </small> *''Jasminum fragrans''<small> Salisb. </small> *''Jasminum sambac'' var. ''normale'' <small>Kuntze</small> {{hidden end}} {{hidden begin|toggle=left|title=<small>[[wikt:Heterotypic|Heterotypic]]</small>}} *''Jasminum bicorollatum'' <small>Noronha</small> *''Jasminum blancoi'' <small>Hassk.</small> *''Jasminum heyneanum'' <small>Wall. ex G.Don</small> *''Jasminum odoratum'' <small>Noronha</small> *''Jasminum pubescens'' <small>Buch.-Ham. ex Wall.</small> *''Jasminum quadrifolium'' <small>Buch.-Ham. ex Wall.</small> *''Jasminum quinqueflorum'' <small>B.Heyne ex G.Don</small> *''Jasminum quinqueflorum'' var. ''pubescens'' <small>G.Don</small> *''Jasminum sambac'' var. ''duplex'' <small>Voigt</small> *''Jasminum sambac'' var.'' gimea'' <small>(Zuccagni) DC.</small> *''Jasminum sambac'' var. ''goaense'' <small>(Zuccagni) DC.</small> *''Jasminum sambac'' var. ''heyneanum'' <small>Wall. ex G.Don) C.B.Clarke in J.D.Hooker</small> *''Jasminum sambac'' var.'' kerianum'' <small>Kuntze</small> *''Jasminum sambac'' var.'' nemocalyx'' <small>Kuntze</small> *''Jasminum sambac'' var.'' plenum'' <small>Stokes</small> *''Jasminum sambac'' var.'' syringifolium'' <small>Wall. ex Kuntze</small> *''Jasminum sambac'' var. ''trifoliatum'' <small>Vahl</small> *''Jasminum sambac'' var. ''undulatum'' <small>(L.) Kuntze</small> *''Jasminum sambac'' var. ''verum'' <small>DC.</small> *''Jasminum sanjurium'' <small>Buch.-Ham. ex DC.</small> *''Jasminum undulatum'' <small>(L.) Willd.</small> *''Mogorium gimea'' <small>Zuccagni</small> *''Mogorium goaense'' <small>Zuccagni</small> *''Mogorium undulatum'' <small>(L.) Lam.</small> *''Nyctanthes goa'' <small>Steud.</small> *''Nyctanthes grandiflora'' <small>Lour.</small> *''Nyctanthes undulata'' <small>L.</small> {{hidden end}} }} '''ಉಡುಪಿ ಮಲ್ಲಿಗೆ''' [[ಉಡುಪಿ]] ಸಮೀಪದ [[ಶಂಕರಪುರ]] ಎಂಬಲ್ಲಿ ಬೆಳೆಯುವ ಮಲ್ಲಿಗೆಯ ಒಂದು ಪ್ರಭೇದ. ಇದು ಅತ್ಯಂತ ಸುವಾಸನಾಯುಕ್ತವಾಗಿದ್ದು, ಇದಕ್ಕೆ [[ಭಾರತ]]ದ ಭೌಗೋಳಿಕ ಚೆನ್ಹೆಯ ಮಾನ್ಯತೆ ದೊರೆತಿದೆ.<ref name="one india">{{cite web | url=http://www.oneindia.com/2008/01/02/unique-southern-flowers-patented.html | title=Mysore, Udupi, Hadagali Mallige flowers patented}}</ref> ==ವೈಜ್ಞಾನಿಕ ವರ್ಗೀಕರಣ== ಉಡುಪಿ ಮಲ್ಲಿಗೆಯು ಮಲ್ಲಿಗೆ ಹೂವಿನ ಒಂದು ಪ್ರಭೇದವಾಗಿದ್ದು,ವೈಜ್ಞಾನಿಕವಾಗಿ ''ಜಾಸ್ಮಿನಮ್ ಸಂಬಾಕ್'' ಎಂದು ಕರೆಯಲ್ಪಡುತ್ತದೆ.ಈ ಪ್ರಭೇದವು ಭಾರತದ ಹಲವಾರು ಕಡೆ ಮಾತ್ರವಲ್ಲದೆ ದಕ್ಷಿಣ ಏಷಿಯಾ ಪ್ರದೇಶ ಬಹುತೇಕ ಕಡೆ ಬೆಳೆಯುವುದಾದರೂ ಉಡುಪಿ ಮಲ್ಲಿಗೆಯ ಸುವಾಸನೆಯು ಈ ಪ್ರದೇಶಕ್ಕೇ ಸೀಮಿತವಾಗಿದೆ. ಅದರಲ್ಲೂ [[ಶಂಕರಪುರ]] ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆದ ಮಲ್ಲಿಗೆಯಲ್ಲಿ ಈ ಸುವಾಸನೆಯು ವಿಶಿಷ್ಟವಾಗಿರುವುದರಿಂದ ಅದಕ್ಕೆ ಭೌಗೋಳಿಕ ಚಿನ್ಹೆಯ ಮಾನ್ಯತೆ ದೊರೆತಿದೆ. ==ಲಕ್ಷಣಗಳು== ಇದು ಸಣ್ಣ ಪೊದೆಯಂತೆ ಬೆಳೆಯುವ ಸಸ್ಯ. ಇದರ ಎಲೆಯು ಹಸಿರು ಬಣ್ಣವನ್ನು ಹೊಂದಿದ್ದು ಹಳದಿ ಬಣ್ಣದ ಛಾಯೆ ಇದೆ.ಎಲೆಯ ಉದ್ದಳತೆ ೫ ರಿಂದ ೭ ಸೆಂ.ಮೀ ಉದ್ದ ಹಾಗೂ ೨.೫ ರಿಂದ ೩.೫ ಸೆಂಟಿಮೀಟರ್ ಅಗಲವಿದೆ. ಬಿಳಿಯ ಬಣ್ಣದ ಹೂವು ಸುವಾಸನಾಯುಕ್ತವಾಗಿದೆ. ==ಬೇಸಾಯ== ಮರಳು ಮಿಶ್ರಿತಮಣ್ಣು,ಮತ್ತು ಇಳಿಜಾರು ಪ್ರದೇಶದಲ್ಲಿ ಈ ಗಿಡವನ್ನು ನೆಡುತ್ತಾರೆ. ದೊಡ್ಡ ಮರದ ಬೇರು ಬರದಂತೆ ನೋಡಿಕೊಳ್ಳಬೇಕು ಸಸ್ಯ ನಡಿವಾಗ ಅಗತ್ಯಕ್ಕೆ ಅನುಸಾರವಾಗಿ ಗುಂಡಿಯನ್ನು ತೆಗೆಯಬೇಕು. ಹೆಚ್ಚು ಬಿಸಿಲು ಬೀಳುವ ಪ್ರದೇಶವಾಗಿರಬೇಕು. ಅಗತ್ಯಕ್ಕೆ ಅನುಸಾರವಾಗಿ ನೀರನ್ನು ನೀಡಬೇಕು. ಇದಕ್ಕೆ ಕೀಟಬಾದೆ ಇರುವುದರಿಂದ ಕೀಟನಾಶಗಳ ಸಿಂಪಡಣೆ ಅಗತ್ಯ. ಅದರ ಬುಡದಲ್ಲಿ ಬೆಳೆಯುವ ಕಳೆಯನ್ನು ಆಗಾಗ ತೆಗೆಯುತ್ತಿರಬೇಕು. ಮಳೆಗಾಲದ ಸಮಯದಲ್ಲಿ ಬಿಸಿಲು ಸರಿಯಾಗಿ ಬೀಳದೆ ಮೊಗ್ಗುಗಳು ಸಣ್ಣದಾಗುತ್ತದೆ. ಗಿಡದ ಕತ್ತರಿಸಿದ ತುಂಡುಗಳಿಂದ ಇದರ ಗಿಡವನ್ನು ಬೆಳೆಸುತ್ತಾರೆ. ==ಉಪಯೋಗಗಳು== [[ಉಡುಪಿ ಜಿಲ್ಲೆ|ಉಡುಪಿ]] ಮಲ್ಲಿಗೆಯನ್ನು ದೇವರ ಪೂಜೆಗೆ, ಹೂಮಾಲೆ ತಯಾರಿಸಲು, ಮುಡಿಯಲು ಉಪಯೋಗಿಸುತ್ತಾರೆ. ಈ ಪ್ರದೇಶದ ಮದುವೆ ಹಾಗೂ ಇತರ ಸಮಾರಂಭಗಳಲ್ಲಿ ಉಡುಪಿ ಮಲ್ಲಿಗೆಯ ಮಾಲೆ ಅನಿವಾರ್ಯ ಎಂಬಷ್ಟು ಇದು ಉಪಯೋಗದಲ್ಲಿದೆ. ==ಔಷಧೀಯ ಗುಣಗಳು== ಮಲ್ಲಿಗೆ ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು ಅದರಲ್ಲಿ ನಂಜು ನಿರೋಧಕ, ಕಾಮೋತ್ತೇಜಕ,ಉಪಶಮನಕಾರಿ ಗುಣಗಳು ಮುಖ್ಯವಾದವುದಗಳು.<ref>http://www.incensum.in/Jasmine.aspx {{Webarchive|url=https://web.archive.org/web/20090227124316/http://www.incensum.in/Jasmine.aspx |date=2009-02-27 }}.</ref> ==ವಾಣಿಜ್ಯ ಪ್ರಾಮುಖ್ಯತೆ== ಉಡುಪಿಯ ಸುತ್ತಮುತ್ತ [[ಉಡುಪಿ ಮಲ್ಲಿಗೆ|ಉಡುಪಿ]] ಮಲ್ಲಿಗೆಯ ಕೃಷಿ ಮತ್ತು ಮಾರಾಟ ಒಂದು ಉದ್ಯಮದ ರೂಪವನ್ನು ಪಡೆದಿದೆ. ಸ್ಥಳೀಯವಾಗಿ ಹಾಗೂ [[ಮಂಗಳೂರು]], [[ಮುಂಬಯಿ]]ಹಾಗೂ ದುಬೈ ಹೂವಿನ ಮಾರುಕಟ್ಟೆಯಲ್ಲಿ ಇದು ಪ್ರಮುಖ ಸ್ಥಾನವನ್ನು ಪಡೆದಿದೆ.<ref>Jasmine to dazzle Europe with her fragrance http://mangalorevideos.com/news.php?newsid=73873&newstype=local {{Webarchive|url=https://web.archive.org/web/20110714025456/http://mangalorevideos.com/news.php?newsid=73873&newstype=local |date=2011-07-14 }}</ref> ==ಉಲ್ಲೇಖಗಳು== {{reflist}} ==ಬಾಹ್ಯ ಸಂಪರ್ಕಗಳು== *{{ITIS |id=32964 |taxon=Jasminum L. |accessdate=3 June 2008}} *{{cite web | url = http://rbg-web2.rbge.org.uk/cgi-bin/nph-readbtree.pl/feout?FAMILY_XREF=&GENUS_XREF=Jasminum | title = Flora Europaea Search Results | accessdate = 2008-06-03 | work = [[Flora Europaea]] | publisher = [[Royal Botanic Garden, Edinburgh]] }} *{{cite journal | url = http://www.efloras.org/florataxon.aspx?flora_id=5&taxon_id=116771 | title = ''Jasminum'' Linn. | accessdate = 2008-06-03 | journal = Flora of Pakistan | page = Page 12 | archive-date = 2011-01-07 | archive-url = https://web.archive.org/web/20110107122940/http://www.efloras.org/florataxon.aspx?flora_id=5&taxon_id=116771 | url-status = dead }} *{{cite web | url = http://www.ville-ge.ch/cjb/bd/africa/details.php?langue=an&id=1950 | title = ''Jasminum'' L. record n° 1950 | accessdate = 2008-06-03 | work = African Plants Database | publisher = [[Natural History Museum of Geneva|South African National Biodiversity Institute, the Conservatoire et Jardin botaniques de la Ville de Genève]] and Tela Botanica | archive-date = 2012-12-06 | archive-url = https://archive.today/20121206033019/http://www.ville-ge.ch/cjb/bd/africa/details.php?langue=an&id=1950 | url-status = dead }} *{{PLANTS | taxon = Jasminum | symbol = JASMI | accessdate = 2008-06-03 }} *{{Cite book|title=The World in So Many Words|first=Allan A.|last=Metcalf|publisher=Houghton Mifflin|year=1999|isbn=0-395-95920-9<!--|url=http://books.google.ca/books?id=4O0W5XyQVCYC&pg=PA123&dq=sash+etymology+arabic&lr=&as_brr=3&sig=iuzjUzyPphZKCIJLAwJZE7beIEI#PPA123,M1-->}} {{Interwikineeded}} [[ವರ್ಗ:ಹೂವುಗಳು]] [[ವರ್ಗ:ಭಾರತದ ಭೌಗೋಳಿಕ ಸಂಕೇತಗಳು]] [[ವರ್ಗ:ಸಸ್ಯಗಳು]] 2fbhh9xwbuhbu3uykei22cduk9fxb50 1376116 1376115 2026-07-02T04:53:30Z Roicy Rekha Braggs 88033 /* ವೈಜ್ಞಾನಿಕ ವರ್ಗೀಕರಣ */ 1376116 wikitext text/x-wiki {{Orphan|date=ಮಾರ್ಚ್ ೨೦೧೯}} {{italic title}}{{Speciesbox | name = ಉಡುಪಿ ಮಲ್ಲಿಗೆ | image = File:Udupi Mallige.JPG | image_caption =ಉಡುಪಿ ಮಲ್ಲಿಗೆ ಗಿಡ. | genus = Jasminum | species = sambac | display_parents=2 | binomial = ''Jasminum sambac'' | binomial_authority = ([[Carl Linnaeus|L.]]) [[William Aiton|Aiton]] | synonyms_ref =<ref name="GRIN">{{GRIN | name = ''Jasminum sambac'' (L.) Aiton | id = 20676 | accessdate =March 8, 2011}}</ref><ref name="gonzalez">{{cite book|author=Ginés López González|title =Los árboles y arbustos de la Península Ibérica e Islas Baleares: especies silvestres y las principales cultivadas|publisher =Mundi-Prensa Libros|year =2006|edition=2|language=Spanish|page=1295|isbn =978-84-8476-272-0|url =https://books.google.com/books?id=1cdGlgnm4mwC&printsec=frontcover#v=onepage&q&f=false}}</ref> |synonyms = {{hidden begin|toggle=left|title=<small>[[Basionym]]</small>}} *''Nyctanthes sambac'' <small>[[Carl Linnaeus|L.]]</small> {{hidden end}} {{hidden begin|toggle=left|title=<small>[[wikt:Homotypic|Homotypic]]</small>}} *''Mogorium sambac'' <small>(L.) Lam. </small> *''Jasminum fragrans''<small> Salisb. </small> *''Jasminum sambac'' var. ''normale'' <small>Kuntze</small> {{hidden end}} {{hidden begin|toggle=left|title=<small>[[wikt:Heterotypic|Heterotypic]]</small>}} *''Jasminum bicorollatum'' <small>Noronha</small> *''Jasminum blancoi'' <small>Hassk.</small> *''Jasminum heyneanum'' <small>Wall. ex G.Don</small> *''Jasminum odoratum'' <small>Noronha</small> *''Jasminum pubescens'' <small>Buch.-Ham. ex Wall.</small> *''Jasminum quadrifolium'' <small>Buch.-Ham. ex Wall.</small> *''Jasminum quinqueflorum'' <small>B.Heyne ex G.Don</small> *''Jasminum quinqueflorum'' var. ''pubescens'' <small>G.Don</small> *''Jasminum sambac'' var. ''duplex'' <small>Voigt</small> *''Jasminum sambac'' var.'' gimea'' <small>(Zuccagni) DC.</small> *''Jasminum sambac'' var. ''goaense'' <small>(Zuccagni) DC.</small> *''Jasminum sambac'' var. ''heyneanum'' <small>Wall. ex G.Don) C.B.Clarke in J.D.Hooker</small> *''Jasminum sambac'' var.'' kerianum'' <small>Kuntze</small> *''Jasminum sambac'' var.'' nemocalyx'' <small>Kuntze</small> *''Jasminum sambac'' var.'' plenum'' <small>Stokes</small> *''Jasminum sambac'' var.'' syringifolium'' <small>Wall. ex Kuntze</small> *''Jasminum sambac'' var. ''trifoliatum'' <small>Vahl</small> *''Jasminum sambac'' var. ''undulatum'' <small>(L.) Kuntze</small> *''Jasminum sambac'' var. ''verum'' <small>DC.</small> *''Jasminum sanjurium'' <small>Buch.-Ham. ex DC.</small> *''Jasminum undulatum'' <small>(L.) Willd.</small> *''Mogorium gimea'' <small>Zuccagni</small> *''Mogorium goaense'' <small>Zuccagni</small> *''Mogorium undulatum'' <small>(L.) Lam.</small> *''Nyctanthes goa'' <small>Steud.</small> *''Nyctanthes grandiflora'' <small>Lour.</small> *''Nyctanthes undulata'' <small>L.</small> {{hidden end}} }} '''ಉಡುಪಿ ಮಲ್ಲಿಗೆ''' [[ಉಡುಪಿ]] ಸಮೀಪದ [[ಶಂಕರಪುರ]] ಎಂಬಲ್ಲಿ ಬೆಳೆಯುವ ಮಲ್ಲಿಗೆಯ ಒಂದು ಪ್ರಭೇದ. ಇದು ಅತ್ಯಂತ ಸುವಾಸನಾಯುಕ್ತವಾಗಿದ್ದು, ಇದಕ್ಕೆ [[ಭಾರತ]]ದ ಭೌಗೋಳಿಕ ಚೆನ್ಹೆಯ ಮಾನ್ಯತೆ ದೊರೆತಿದೆ.<ref name="one india">{{cite web | url=http://www.oneindia.com/2008/01/02/unique-southern-flowers-patented.html | title=Mysore, Udupi, Hadagali Mallige flowers patented}}</ref> ==ವೈಜ್ಞಾನಿಕ ವರ್ಗೀಕರಣ== [[ಉಡುಪಿ ಜಿಲ್ಲೆ|ಉಡುಪಿ]] ಮಲ್ಲಿಗೆಯು ಮಲ್ಲಿಗೆ ಹೂವಿನ ಒಂದು ಪ್ರಭೇದವಾಗಿದ್ದು,ವೈಜ್ಞಾನಿಕವಾಗಿ ''ಜಾಸ್ಮಿನಮ್ ಸಂಬಾಕ್'' ಎಂದು ಕರೆಯಲ್ಪಡುತ್ತದೆ.ಈ ಪ್ರಭೇದವು ಭಾರತದ ಹಲವಾರು ಕಡೆ ಮಾತ್ರವಲ್ಲದೆ ದಕ್ಷಿಣ ಏಷಿಯಾ ಪ್ರದೇಶ ಬಹುತೇಕ ಕಡೆ ಬೆಳೆಯುವುದಾದರೂ ಉಡುಪಿ ಮಲ್ಲಿಗೆಯ ಸುವಾಸನೆಯು ಈ ಪ್ರದೇಶಕ್ಕೇ ಸೀಮಿತವಾಗಿದೆ. ಅದರಲ್ಲೂ [[ಶಂಕರಪುರ]] ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆದ ಮಲ್ಲಿಗೆಯಲ್ಲಿ ಈ ಸುವಾಸನೆಯು ವಿಶಿಷ್ಟವಾಗಿರುವುದರಿಂದ ಅದಕ್ಕೆ ಭೌಗೋಳಿಕ ಚಿನ್ಹೆಯ ಮಾನ್ಯತೆ ದೊರೆತಿದೆ. ==ಲಕ್ಷಣಗಳು== ಇದು ಸಣ್ಣ ಪೊದೆಯಂತೆ ಬೆಳೆಯುವ ಸಸ್ಯ. ಇದರ ಎಲೆಯು ಹಸಿರು ಬಣ್ಣವನ್ನು ಹೊಂದಿದ್ದು ಹಳದಿ ಬಣ್ಣದ ಛಾಯೆ ಇದೆ.ಎಲೆಯ ಉದ್ದಳತೆ ೫ ರಿಂದ ೭ ಸೆಂ.ಮೀ ಉದ್ದ ಹಾಗೂ ೨.೫ ರಿಂದ ೩.೫ ಸೆಂಟಿಮೀಟರ್ ಅಗಲವಿದೆ. ಬಿಳಿಯ ಬಣ್ಣದ ಹೂವು ಸುವಾಸನಾಯುಕ್ತವಾಗಿದೆ. ==ಬೇಸಾಯ== ಮರಳು ಮಿಶ್ರಿತಮಣ್ಣು,ಮತ್ತು ಇಳಿಜಾರು ಪ್ರದೇಶದಲ್ಲಿ ಈ ಗಿಡವನ್ನು ನೆಡುತ್ತಾರೆ. ದೊಡ್ಡ ಮರದ ಬೇರು ಬರದಂತೆ ನೋಡಿಕೊಳ್ಳಬೇಕು ಸಸ್ಯ ನಡಿವಾಗ ಅಗತ್ಯಕ್ಕೆ ಅನುಸಾರವಾಗಿ ಗುಂಡಿಯನ್ನು ತೆಗೆಯಬೇಕು. ಹೆಚ್ಚು ಬಿಸಿಲು ಬೀಳುವ ಪ್ರದೇಶವಾಗಿರಬೇಕು. ಅಗತ್ಯಕ್ಕೆ ಅನುಸಾರವಾಗಿ ನೀರನ್ನು ನೀಡಬೇಕು. ಇದಕ್ಕೆ ಕೀಟಬಾದೆ ಇರುವುದರಿಂದ ಕೀಟನಾಶಗಳ ಸಿಂಪಡಣೆ ಅಗತ್ಯ. ಅದರ ಬುಡದಲ್ಲಿ ಬೆಳೆಯುವ ಕಳೆಯನ್ನು ಆಗಾಗ ತೆಗೆಯುತ್ತಿರಬೇಕು. ಮಳೆಗಾಲದ ಸಮಯದಲ್ಲಿ ಬಿಸಿಲು ಸರಿಯಾಗಿ ಬೀಳದೆ ಮೊಗ್ಗುಗಳು ಸಣ್ಣದಾಗುತ್ತದೆ. ಗಿಡದ ಕತ್ತರಿಸಿದ ತುಂಡುಗಳಿಂದ ಇದರ ಗಿಡವನ್ನು ಬೆಳೆಸುತ್ತಾರೆ. ==ಉಪಯೋಗಗಳು== [[ಉಡುಪಿ ಜಿಲ್ಲೆ|ಉಡುಪಿ]] ಮಲ್ಲಿಗೆಯನ್ನು ದೇವರ ಪೂಜೆಗೆ, ಹೂಮಾಲೆ ತಯಾರಿಸಲು, ಮುಡಿಯಲು ಉಪಯೋಗಿಸುತ್ತಾರೆ. ಈ ಪ್ರದೇಶದ ಮದುವೆ ಹಾಗೂ ಇತರ ಸಮಾರಂಭಗಳಲ್ಲಿ ಉಡುಪಿ ಮಲ್ಲಿಗೆಯ ಮಾಲೆ ಅನಿವಾರ್ಯ ಎಂಬಷ್ಟು ಇದು ಉಪಯೋಗದಲ್ಲಿದೆ. ==ಔಷಧೀಯ ಗುಣಗಳು== ಮಲ್ಲಿಗೆ ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು ಅದರಲ್ಲಿ ನಂಜು ನಿರೋಧಕ, ಕಾಮೋತ್ತೇಜಕ,ಉಪಶಮನಕಾರಿ ಗುಣಗಳು ಮುಖ್ಯವಾದವುದಗಳು.<ref>http://www.incensum.in/Jasmine.aspx {{Webarchive|url=https://web.archive.org/web/20090227124316/http://www.incensum.in/Jasmine.aspx |date=2009-02-27 }}.</ref> ==ವಾಣಿಜ್ಯ ಪ್ರಾಮುಖ್ಯತೆ== ಉಡುಪಿಯ ಸುತ್ತಮುತ್ತ [[ಉಡುಪಿ ಮಲ್ಲಿಗೆ|ಉಡುಪಿ]] ಮಲ್ಲಿಗೆಯ ಕೃಷಿ ಮತ್ತು ಮಾರಾಟ ಒಂದು ಉದ್ಯಮದ ರೂಪವನ್ನು ಪಡೆದಿದೆ. ಸ್ಥಳೀಯವಾಗಿ ಹಾಗೂ [[ಮಂಗಳೂರು]], [[ಮುಂಬಯಿ]]ಹಾಗೂ ದುಬೈ ಹೂವಿನ ಮಾರುಕಟ್ಟೆಯಲ್ಲಿ ಇದು ಪ್ರಮುಖ ಸ್ಥಾನವನ್ನು ಪಡೆದಿದೆ.<ref>Jasmine to dazzle Europe with her fragrance http://mangalorevideos.com/news.php?newsid=73873&newstype=local {{Webarchive|url=https://web.archive.org/web/20110714025456/http://mangalorevideos.com/news.php?newsid=73873&newstype=local |date=2011-07-14 }}</ref> ==ಉಲ್ಲೇಖಗಳು== {{reflist}} ==ಬಾಹ್ಯ ಸಂಪರ್ಕಗಳು== *{{ITIS |id=32964 |taxon=Jasminum L. |accessdate=3 June 2008}} *{{cite web | url = http://rbg-web2.rbge.org.uk/cgi-bin/nph-readbtree.pl/feout?FAMILY_XREF=&GENUS_XREF=Jasminum | title = Flora Europaea Search Results | accessdate = 2008-06-03 | work = [[Flora Europaea]] | publisher = [[Royal Botanic Garden, Edinburgh]] }} *{{cite journal | url = http://www.efloras.org/florataxon.aspx?flora_id=5&taxon_id=116771 | title = ''Jasminum'' Linn. | accessdate = 2008-06-03 | journal = Flora of Pakistan | page = Page 12 | archive-date = 2011-01-07 | archive-url = https://web.archive.org/web/20110107122940/http://www.efloras.org/florataxon.aspx?flora_id=5&taxon_id=116771 | url-status = dead }} *{{cite web | url = http://www.ville-ge.ch/cjb/bd/africa/details.php?langue=an&id=1950 | title = ''Jasminum'' L. record n° 1950 | accessdate = 2008-06-03 | work = African Plants Database | publisher = [[Natural History Museum of Geneva|South African National Biodiversity Institute, the Conservatoire et Jardin botaniques de la Ville de Genève]] and Tela Botanica | archive-date = 2012-12-06 | archive-url = https://archive.today/20121206033019/http://www.ville-ge.ch/cjb/bd/africa/details.php?langue=an&id=1950 | url-status = dead }} *{{PLANTS | taxon = Jasminum | symbol = JASMI | accessdate = 2008-06-03 }} *{{Cite book|title=The World in So Many Words|first=Allan A.|last=Metcalf|publisher=Houghton Mifflin|year=1999|isbn=0-395-95920-9<!--|url=http://books.google.ca/books?id=4O0W5XyQVCYC&pg=PA123&dq=sash+etymology+arabic&lr=&as_brr=3&sig=iuzjUzyPphZKCIJLAwJZE7beIEI#PPA123,M1-->}} {{Interwikineeded}} [[ವರ್ಗ:ಹೂವುಗಳು]] [[ವರ್ಗ:ಭಾರತದ ಭೌಗೋಳಿಕ ಸಂಕೇತಗಳು]] [[ವರ್ಗ:ಸಸ್ಯಗಳು]] 128f24a2cvbevvg3igcbdhsyklsf5uj 1376118 1376116 2026-07-02T05:27:41Z Roicy Rekha Braggs 88033 /* ವೈಜ್ಞಾನಿಕ ವರ್ಗೀಕರಣ */ 1376118 wikitext text/x-wiki {{Orphan|date=ಮಾರ್ಚ್ ೨೦೧೯}} {{italic title}}{{Speciesbox | name = ಉಡುಪಿ ಮಲ್ಲಿಗೆ | image = File:Udupi Mallige.JPG | image_caption =ಉಡುಪಿ ಮಲ್ಲಿಗೆ ಗಿಡ. | genus = Jasminum | species = sambac | display_parents=2 | binomial = ''Jasminum sambac'' | binomial_authority = ([[Carl Linnaeus|L.]]) [[William Aiton|Aiton]] | synonyms_ref =<ref name="GRIN">{{GRIN | name = ''Jasminum sambac'' (L.) Aiton | id = 20676 | accessdate =March 8, 2011}}</ref><ref name="gonzalez">{{cite book|author=Ginés López González|title =Los árboles y arbustos de la Península Ibérica e Islas Baleares: especies silvestres y las principales cultivadas|publisher =Mundi-Prensa Libros|year =2006|edition=2|language=Spanish|page=1295|isbn =978-84-8476-272-0|url =https://books.google.com/books?id=1cdGlgnm4mwC&printsec=frontcover#v=onepage&q&f=false}}</ref> |synonyms = {{hidden begin|toggle=left|title=<small>[[Basionym]]</small>}} *''Nyctanthes sambac'' <small>[[Carl Linnaeus|L.]]</small> {{hidden end}} {{hidden begin|toggle=left|title=<small>[[wikt:Homotypic|Homotypic]]</small>}} *''Mogorium sambac'' <small>(L.) Lam. </small> *''Jasminum fragrans''<small> Salisb. </small> *''Jasminum sambac'' var. ''normale'' <small>Kuntze</small> {{hidden end}} {{hidden begin|toggle=left|title=<small>[[wikt:Heterotypic|Heterotypic]]</small>}} *''Jasminum bicorollatum'' <small>Noronha</small> *''Jasminum blancoi'' <small>Hassk.</small> *''Jasminum heyneanum'' <small>Wall. ex G.Don</small> *''Jasminum odoratum'' <small>Noronha</small> *''Jasminum pubescens'' <small>Buch.-Ham. ex Wall.</small> *''Jasminum quadrifolium'' <small>Buch.-Ham. ex Wall.</small> *''Jasminum quinqueflorum'' <small>B.Heyne ex G.Don</small> *''Jasminum quinqueflorum'' var. ''pubescens'' <small>G.Don</small> *''Jasminum sambac'' var. ''duplex'' <small>Voigt</small> *''Jasminum sambac'' var.'' gimea'' <small>(Zuccagni) DC.</small> *''Jasminum sambac'' var. ''goaense'' <small>(Zuccagni) DC.</small> *''Jasminum sambac'' var. ''heyneanum'' <small>Wall. ex G.Don) C.B.Clarke in J.D.Hooker</small> *''Jasminum sambac'' var.'' kerianum'' <small>Kuntze</small> *''Jasminum sambac'' var.'' nemocalyx'' <small>Kuntze</small> *''Jasminum sambac'' var.'' plenum'' <small>Stokes</small> *''Jasminum sambac'' var.'' syringifolium'' <small>Wall. ex Kuntze</small> *''Jasminum sambac'' var. ''trifoliatum'' <small>Vahl</small> *''Jasminum sambac'' var. ''undulatum'' <small>(L.) Kuntze</small> *''Jasminum sambac'' var. ''verum'' <small>DC.</small> *''Jasminum sanjurium'' <small>Buch.-Ham. ex DC.</small> *''Jasminum undulatum'' <small>(L.) Willd.</small> *''Mogorium gimea'' <small>Zuccagni</small> *''Mogorium goaense'' <small>Zuccagni</small> *''Mogorium undulatum'' <small>(L.) Lam.</small> *''Nyctanthes goa'' <small>Steud.</small> *''Nyctanthes grandiflora'' <small>Lour.</small> *''Nyctanthes undulata'' <small>L.</small> {{hidden end}} }} '''ಉಡುಪಿ ಮಲ್ಲಿಗೆ''' [[ಉಡುಪಿ]] ಸಮೀಪದ [[ಶಂಕರಪುರ]] ಎಂಬಲ್ಲಿ ಬೆಳೆಯುವ ಮಲ್ಲಿಗೆಯ ಒಂದು ಪ್ರಭೇದ. ಇದು ಅತ್ಯಂತ ಸುವಾಸನಾಯುಕ್ತವಾಗಿದ್ದು, ಇದಕ್ಕೆ [[ಭಾರತ]]ದ ಭೌಗೋಳಿಕ ಚೆನ್ಹೆಯ ಮಾನ್ಯತೆ ದೊರೆತಿದೆ.<ref name="one india">{{cite web | url=http://www.oneindia.com/2008/01/02/unique-southern-flowers-patented.html | title=Mysore, Udupi, Hadagali Mallige flowers patented}}</ref> ==ವೈಜ್ಞಾನಿಕ ವರ್ಗೀಕರಣ== [[ಉಡುಪಿ ಜಿಲ್ಲೆ|ಉಡುಪಿ]] ಮಲ್ಲಿಗೆಯು ಮಲ್ಲಿಗೆ ಹೂವಿನ ಒಂದು ಪ್ರಭೇದವಾಗಿದ್ದು,ವೈಜ್ಞಾನಿಕವಾಗಿ ''ಜಾಸ್ಮಿನಮ್ ಸಂಬಾಕ್'' ಎಂದು ಕರೆಯಲ್ಪಡುತ್ತದೆ.ಈ ಪ್ರಭೇದವು ಭಾರತದ ಹಲವಾರು ಕಡೆ ಮಾತ್ರವಲ್ಲದೆ ದಕ್ಷಿಣ ಏಷಿಯಾ ಪ್ರದೇಶ ಬಹುತೇಕ ಕಡೆ ಬೆಳೆಯುವುದಾದರೂ [[ಉಡುಪಿ ಜಿಲ್ಲೆ|ಉಡುಪಿ]] ಮಲ್ಲಿಗೆಯ ಸುವಾಸನೆಯು ಈ ಪ್ರದೇಶಕ್ಕೇ ಸೀಮಿತವಾಗಿದೆ. ಅದರಲ್ಲೂ [[ಶಂಕರಪುರ]] ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆದ ಮಲ್ಲಿಗೆಯಲ್ಲಿ ಈ ಸುವಾಸನೆಯು ವಿಶಿಷ್ಟವಾಗಿರುವುದರಿಂದ ಅದಕ್ಕೆ ಭೌಗೋಳಿಕ ಚಿನ್ಹೆಯ ಮಾನ್ಯತೆ ದೊರೆತಿದೆ. ==ಲಕ್ಷಣಗಳು== ಇದು ಸಣ್ಣ ಪೊದೆಯಂತೆ ಬೆಳೆಯುವ ಸಸ್ಯ. ಇದರ ಎಲೆಯು ಹಸಿರು ಬಣ್ಣವನ್ನು ಹೊಂದಿದ್ದು ಹಳದಿ ಬಣ್ಣದ ಛಾಯೆ ಇದೆ.ಎಲೆಯ ಉದ್ದಳತೆ ೫ ರಿಂದ ೭ ಸೆಂ.ಮೀ ಉದ್ದ ಹಾಗೂ ೨.೫ ರಿಂದ ೩.೫ ಸೆಂಟಿಮೀಟರ್ ಅಗಲವಿದೆ. ಬಿಳಿಯ ಬಣ್ಣದ ಹೂವು ಸುವಾಸನಾಯುಕ್ತವಾಗಿದೆ. ==ಬೇಸಾಯ== ಮರಳು ಮಿಶ್ರಿತಮಣ್ಣು,ಮತ್ತು ಇಳಿಜಾರು ಪ್ರದೇಶದಲ್ಲಿ ಈ ಗಿಡವನ್ನು ನೆಡುತ್ತಾರೆ. ದೊಡ್ಡ ಮರದ ಬೇರು ಬರದಂತೆ ನೋಡಿಕೊಳ್ಳಬೇಕು ಸಸ್ಯ ನಡಿವಾಗ ಅಗತ್ಯಕ್ಕೆ ಅನುಸಾರವಾಗಿ ಗುಂಡಿಯನ್ನು ತೆಗೆಯಬೇಕು. ಹೆಚ್ಚು ಬಿಸಿಲು ಬೀಳುವ ಪ್ರದೇಶವಾಗಿರಬೇಕು. ಅಗತ್ಯಕ್ಕೆ ಅನುಸಾರವಾಗಿ ನೀರನ್ನು ನೀಡಬೇಕು. ಇದಕ್ಕೆ ಕೀಟಬಾದೆ ಇರುವುದರಿಂದ ಕೀಟನಾಶಗಳ ಸಿಂಪಡಣೆ ಅಗತ್ಯ. ಅದರ ಬುಡದಲ್ಲಿ ಬೆಳೆಯುವ ಕಳೆಯನ್ನು ಆಗಾಗ ತೆಗೆಯುತ್ತಿರಬೇಕು. ಮಳೆಗಾಲದ ಸಮಯದಲ್ಲಿ ಬಿಸಿಲು ಸರಿಯಾಗಿ ಬೀಳದೆ ಮೊಗ್ಗುಗಳು ಸಣ್ಣದಾಗುತ್ತದೆ. ಗಿಡದ ಕತ್ತರಿಸಿದ ತುಂಡುಗಳಿಂದ ಇದರ ಗಿಡವನ್ನು ಬೆಳೆಸುತ್ತಾರೆ. ==ಉಪಯೋಗಗಳು== [[ಉಡುಪಿ ಜಿಲ್ಲೆ|ಉಡುಪಿ]] ಮಲ್ಲಿಗೆಯನ್ನು ದೇವರ ಪೂಜೆಗೆ, ಹೂಮಾಲೆ ತಯಾರಿಸಲು, ಮುಡಿಯಲು ಉಪಯೋಗಿಸುತ್ತಾರೆ. ಈ ಪ್ರದೇಶದ ಮದುವೆ ಹಾಗೂ ಇತರ ಸಮಾರಂಭಗಳಲ್ಲಿ ಉಡುಪಿ ಮಲ್ಲಿಗೆಯ ಮಾಲೆ ಅನಿವಾರ್ಯ ಎಂಬಷ್ಟು ಇದು ಉಪಯೋಗದಲ್ಲಿದೆ. ==ಔಷಧೀಯ ಗುಣಗಳು== ಮಲ್ಲಿಗೆ ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು ಅದರಲ್ಲಿ ನಂಜು ನಿರೋಧಕ, ಕಾಮೋತ್ತೇಜಕ,ಉಪಶಮನಕಾರಿ ಗುಣಗಳು ಮುಖ್ಯವಾದವುದಗಳು.<ref>http://www.incensum.in/Jasmine.aspx {{Webarchive|url=https://web.archive.org/web/20090227124316/http://www.incensum.in/Jasmine.aspx |date=2009-02-27 }}.</ref> ==ವಾಣಿಜ್ಯ ಪ್ರಾಮುಖ್ಯತೆ== ಉಡುಪಿಯ ಸುತ್ತಮುತ್ತ [[ಉಡುಪಿ ಮಲ್ಲಿಗೆ|ಉಡುಪಿ]] ಮಲ್ಲಿಗೆಯ ಕೃಷಿ ಮತ್ತು ಮಾರಾಟ ಒಂದು ಉದ್ಯಮದ ರೂಪವನ್ನು ಪಡೆದಿದೆ. ಸ್ಥಳೀಯವಾಗಿ ಹಾಗೂ [[ಮಂಗಳೂರು]], [[ಮುಂಬಯಿ]]ಹಾಗೂ ದುಬೈ ಹೂವಿನ ಮಾರುಕಟ್ಟೆಯಲ್ಲಿ ಇದು ಪ್ರಮುಖ ಸ್ಥಾನವನ್ನು ಪಡೆದಿದೆ.<ref>Jasmine to dazzle Europe with her fragrance http://mangalorevideos.com/news.php?newsid=73873&newstype=local {{Webarchive|url=https://web.archive.org/web/20110714025456/http://mangalorevideos.com/news.php?newsid=73873&newstype=local |date=2011-07-14 }}</ref> ==ಉಲ್ಲೇಖಗಳು== {{reflist}} ==ಬಾಹ್ಯ ಸಂಪರ್ಕಗಳು== *{{ITIS |id=32964 |taxon=Jasminum L. |accessdate=3 June 2008}} *{{cite web | url = http://rbg-web2.rbge.org.uk/cgi-bin/nph-readbtree.pl/feout?FAMILY_XREF=&GENUS_XREF=Jasminum | title = Flora Europaea Search Results | accessdate = 2008-06-03 | work = [[Flora Europaea]] | publisher = [[Royal Botanic Garden, Edinburgh]] }} *{{cite journal | url = http://www.efloras.org/florataxon.aspx?flora_id=5&taxon_id=116771 | title = ''Jasminum'' Linn. | accessdate = 2008-06-03 | journal = Flora of Pakistan | page = Page 12 | archive-date = 2011-01-07 | archive-url = https://web.archive.org/web/20110107122940/http://www.efloras.org/florataxon.aspx?flora_id=5&taxon_id=116771 | url-status = dead }} *{{cite web | url = http://www.ville-ge.ch/cjb/bd/africa/details.php?langue=an&id=1950 | title = ''Jasminum'' L. record n° 1950 | accessdate = 2008-06-03 | work = African Plants Database | publisher = [[Natural History Museum of Geneva|South African National Biodiversity Institute, the Conservatoire et Jardin botaniques de la Ville de Genève]] and Tela Botanica | archive-date = 2012-12-06 | archive-url = https://archive.today/20121206033019/http://www.ville-ge.ch/cjb/bd/africa/details.php?langue=an&id=1950 | url-status = dead }} *{{PLANTS | taxon = Jasminum | symbol = JASMI | accessdate = 2008-06-03 }} *{{Cite book|title=The World in So Many Words|first=Allan A.|last=Metcalf|publisher=Houghton Mifflin|year=1999|isbn=0-395-95920-9<!--|url=http://books.google.ca/books?id=4O0W5XyQVCYC&pg=PA123&dq=sash+etymology+arabic&lr=&as_brr=3&sig=iuzjUzyPphZKCIJLAwJZE7beIEI#PPA123,M1-->}} {{Interwikineeded}} [[ವರ್ಗ:ಹೂವುಗಳು]] [[ವರ್ಗ:ಭಾರತದ ಭೌಗೋಳಿಕ ಸಂಕೇತಗಳು]] [[ವರ್ಗ:ಸಸ್ಯಗಳು]] jk0qedgv2kbpkej8tdzy5n574l2s7t5 1376119 1376118 2026-07-02T05:28:34Z Roicy Rekha Braggs 88033 /* ವೈಜ್ಞಾನಿಕ ವರ್ಗೀಕರಣ */ 1376119 wikitext text/x-wiki {{Orphan|date=ಮಾರ್ಚ್ ೨೦೧೯}} {{italic title}}{{Speciesbox | name = ಉಡುಪಿ ಮಲ್ಲಿಗೆ | image = File:Udupi Mallige.JPG | image_caption =ಉಡುಪಿ ಮಲ್ಲಿಗೆ ಗಿಡ. | genus = Jasminum | species = sambac | display_parents=2 | binomial = ''Jasminum sambac'' | binomial_authority = ([[Carl Linnaeus|L.]]) [[William Aiton|Aiton]] | synonyms_ref =<ref name="GRIN">{{GRIN | name = ''Jasminum sambac'' (L.) Aiton | id = 20676 | accessdate =March 8, 2011}}</ref><ref name="gonzalez">{{cite book|author=Ginés López González|title =Los árboles y arbustos de la Península Ibérica e Islas Baleares: especies silvestres y las principales cultivadas|publisher =Mundi-Prensa Libros|year =2006|edition=2|language=Spanish|page=1295|isbn =978-84-8476-272-0|url =https://books.google.com/books?id=1cdGlgnm4mwC&printsec=frontcover#v=onepage&q&f=false}}</ref> |synonyms = {{hidden begin|toggle=left|title=<small>[[Basionym]]</small>}} *''Nyctanthes sambac'' <small>[[Carl Linnaeus|L.]]</small> {{hidden end}} {{hidden begin|toggle=left|title=<small>[[wikt:Homotypic|Homotypic]]</small>}} *''Mogorium sambac'' <small>(L.) Lam. </small> *''Jasminum fragrans''<small> Salisb. </small> *''Jasminum sambac'' var. ''normale'' <small>Kuntze</small> {{hidden end}} {{hidden begin|toggle=left|title=<small>[[wikt:Heterotypic|Heterotypic]]</small>}} *''Jasminum bicorollatum'' <small>Noronha</small> *''Jasminum blancoi'' <small>Hassk.</small> *''Jasminum heyneanum'' <small>Wall. ex G.Don</small> *''Jasminum odoratum'' <small>Noronha</small> *''Jasminum pubescens'' <small>Buch.-Ham. ex Wall.</small> *''Jasminum quadrifolium'' <small>Buch.-Ham. ex Wall.</small> *''Jasminum quinqueflorum'' <small>B.Heyne ex G.Don</small> *''Jasminum quinqueflorum'' var. ''pubescens'' <small>G.Don</small> *''Jasminum sambac'' var. ''duplex'' <small>Voigt</small> *''Jasminum sambac'' var.'' gimea'' <small>(Zuccagni) DC.</small> *''Jasminum sambac'' var. ''goaense'' <small>(Zuccagni) DC.</small> *''Jasminum sambac'' var. ''heyneanum'' <small>Wall. ex G.Don) C.B.Clarke in J.D.Hooker</small> *''Jasminum sambac'' var.'' kerianum'' <small>Kuntze</small> *''Jasminum sambac'' var.'' nemocalyx'' <small>Kuntze</small> *''Jasminum sambac'' var.'' plenum'' <small>Stokes</small> *''Jasminum sambac'' var.'' syringifolium'' <small>Wall. ex Kuntze</small> *''Jasminum sambac'' var. ''trifoliatum'' <small>Vahl</small> *''Jasminum sambac'' var. ''undulatum'' <small>(L.) Kuntze</small> *''Jasminum sambac'' var. ''verum'' <small>DC.</small> *''Jasminum sanjurium'' <small>Buch.-Ham. ex DC.</small> *''Jasminum undulatum'' <small>(L.) Willd.</small> *''Mogorium gimea'' <small>Zuccagni</small> *''Mogorium goaense'' <small>Zuccagni</small> *''Mogorium undulatum'' <small>(L.) Lam.</small> *''Nyctanthes goa'' <small>Steud.</small> *''Nyctanthes grandiflora'' <small>Lour.</small> *''Nyctanthes undulata'' <small>L.</small> {{hidden end}} }} '''ಉಡುಪಿ ಮಲ್ಲಿಗೆ''' [[ಉಡುಪಿ]] ಸಮೀಪದ [[ಶಂಕರಪುರ]] ಎಂಬಲ್ಲಿ ಬೆಳೆಯುವ ಮಲ್ಲಿಗೆಯ ಒಂದು ಪ್ರಭೇದ. ಇದು ಅತ್ಯಂತ ಸುವಾಸನಾಯುಕ್ತವಾಗಿದ್ದು, ಇದಕ್ಕೆ [[ಭಾರತ]]ದ ಭೌಗೋಳಿಕ ಚೆನ್ಹೆಯ ಮಾನ್ಯತೆ ದೊರೆತಿದೆ.<ref name="one india">{{cite web | url=http://www.oneindia.com/2008/01/02/unique-southern-flowers-patented.html | title=Mysore, Udupi, Hadagali Mallige flowers patented}}</ref> ==ವೈಜ್ಞಾನಿಕ ವರ್ಗೀಕರಣ== [[ಉಡುಪಿ ಜಿಲ್ಲೆ|ಉಡುಪಿ]] ಮಲ್ಲಿಗೆಯು ಮಲ್ಲಿಗೆ ಹೂವಿನ ಒಂದು ಪ್ರಭೇದವಾಗಿದ್ದು,ವೈಜ್ಞಾನಿಕವಾಗಿ ''ಜಾಸ್ಮಿನಮ್ ಸಂಬಾಕ್'' ಎಂದು ಕರೆಯಲ್ಪಡುತ್ತದೆ.ಈ ಪ್ರಭೇದವು ಭಾರತದ ಹಲವಾರು ಕಡೆ ಮಾತ್ರವಲ್ಲದೆ ದಕ್ಷಿಣ ಏಷಿಯಾ ಪ್ರದೇಶ ಬಹುತೇಕ ಕಡೆ ಬೆಳೆಯುವುದಾದರೂ [[ಉಡುಪಿ ಜಿಲ್ಲೆ|ಉಡುಪಿ]] ಮಲ್ಲಿಗೆಯ ಸುವಾಸನೆಯು ಈ ಪ್ರದೇಶಕ್ಕೇ ಸೀಮಿತವಾಗಿದೆ. ಅದರಲ್ಲೂ [[ಶಂಕರಪುರ]] ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆದ ಮಲ್ಲಿಗೆಯಲ್ಲಿ ಈ ಸುವಾಸನೆಯು ವಿಶಿಷ್ಟವಾಗಿರುವುದರಿಂದ ಅದಕ್ಕೆ ಭೌಗೋಳಿಕ ಚಿನ್ಹೆಯ ಮಾನ್ಯತೆ ದೊರೆತಿದೆ. ==ಇತರ ಹೆಸರುಗಳು== ==ಲಕ್ಷಣಗಳು== ಇದು ಸಣ್ಣ ಪೊದೆಯಂತೆ ಬೆಳೆಯುವ ಸಸ್ಯ. ಇದರ ಎಲೆಯು ಹಸಿರು ಬಣ್ಣವನ್ನು ಹೊಂದಿದ್ದು ಹಳದಿ ಬಣ್ಣದ ಛಾಯೆ ಇದೆ.ಎಲೆಯ ಉದ್ದಳತೆ ೫ ರಿಂದ ೭ ಸೆಂ.ಮೀ ಉದ್ದ ಹಾಗೂ ೨.೫ ರಿಂದ ೩.೫ ಸೆಂಟಿಮೀಟರ್ ಅಗಲವಿದೆ. ಬಿಳಿಯ ಬಣ್ಣದ ಹೂವು ಸುವಾಸನಾಯುಕ್ತವಾಗಿದೆ. ==ಬೇಸಾಯ== ಮರಳು ಮಿಶ್ರಿತಮಣ್ಣು,ಮತ್ತು ಇಳಿಜಾರು ಪ್ರದೇಶದಲ್ಲಿ ಈ ಗಿಡವನ್ನು ನೆಡುತ್ತಾರೆ. ದೊಡ್ಡ ಮರದ ಬೇರು ಬರದಂತೆ ನೋಡಿಕೊಳ್ಳಬೇಕು ಸಸ್ಯ ನಡಿವಾಗ ಅಗತ್ಯಕ್ಕೆ ಅನುಸಾರವಾಗಿ ಗುಂಡಿಯನ್ನು ತೆಗೆಯಬೇಕು. ಹೆಚ್ಚು ಬಿಸಿಲು ಬೀಳುವ ಪ್ರದೇಶವಾಗಿರಬೇಕು. ಅಗತ್ಯಕ್ಕೆ ಅನುಸಾರವಾಗಿ ನೀರನ್ನು ನೀಡಬೇಕು. ಇದಕ್ಕೆ ಕೀಟಬಾದೆ ಇರುವುದರಿಂದ ಕೀಟನಾಶಗಳ ಸಿಂಪಡಣೆ ಅಗತ್ಯ. ಅದರ ಬುಡದಲ್ಲಿ ಬೆಳೆಯುವ ಕಳೆಯನ್ನು ಆಗಾಗ ತೆಗೆಯುತ್ತಿರಬೇಕು. ಮಳೆಗಾಲದ ಸಮಯದಲ್ಲಿ ಬಿಸಿಲು ಸರಿಯಾಗಿ ಬೀಳದೆ ಮೊಗ್ಗುಗಳು ಸಣ್ಣದಾಗುತ್ತದೆ. ಗಿಡದ ಕತ್ತರಿಸಿದ ತುಂಡುಗಳಿಂದ ಇದರ ಗಿಡವನ್ನು ಬೆಳೆಸುತ್ತಾರೆ. ==ಉಪಯೋಗಗಳು== [[ಉಡುಪಿ ಜಿಲ್ಲೆ|ಉಡುಪಿ]] ಮಲ್ಲಿಗೆಯನ್ನು ದೇವರ ಪೂಜೆಗೆ, ಹೂಮಾಲೆ ತಯಾರಿಸಲು, ಮುಡಿಯಲು ಉಪಯೋಗಿಸುತ್ತಾರೆ. ಈ ಪ್ರದೇಶದ ಮದುವೆ ಹಾಗೂ ಇತರ ಸಮಾರಂಭಗಳಲ್ಲಿ ಉಡುಪಿ ಮಲ್ಲಿಗೆಯ ಮಾಲೆ ಅನಿವಾರ್ಯ ಎಂಬಷ್ಟು ಇದು ಉಪಯೋಗದಲ್ಲಿದೆ. ==ಔಷಧೀಯ ಗುಣಗಳು== ಮಲ್ಲಿಗೆ ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು ಅದರಲ್ಲಿ ನಂಜು ನಿರೋಧಕ, ಕಾಮೋತ್ತೇಜಕ,ಉಪಶಮನಕಾರಿ ಗುಣಗಳು ಮುಖ್ಯವಾದವುದಗಳು.<ref>http://www.incensum.in/Jasmine.aspx {{Webarchive|url=https://web.archive.org/web/20090227124316/http://www.incensum.in/Jasmine.aspx |date=2009-02-27 }}.</ref> ==ವಾಣಿಜ್ಯ ಪ್ರಾಮುಖ್ಯತೆ== ಉಡುಪಿಯ ಸುತ್ತಮುತ್ತ [[ಉಡುಪಿ ಮಲ್ಲಿಗೆ|ಉಡುಪಿ]] ಮಲ್ಲಿಗೆಯ ಕೃಷಿ ಮತ್ತು ಮಾರಾಟ ಒಂದು ಉದ್ಯಮದ ರೂಪವನ್ನು ಪಡೆದಿದೆ. ಸ್ಥಳೀಯವಾಗಿ ಹಾಗೂ [[ಮಂಗಳೂರು]], [[ಮುಂಬಯಿ]]ಹಾಗೂ ದುಬೈ ಹೂವಿನ ಮಾರುಕಟ್ಟೆಯಲ್ಲಿ ಇದು ಪ್ರಮುಖ ಸ್ಥಾನವನ್ನು ಪಡೆದಿದೆ.<ref>Jasmine to dazzle Europe with her fragrance http://mangalorevideos.com/news.php?newsid=73873&newstype=local {{Webarchive|url=https://web.archive.org/web/20110714025456/http://mangalorevideos.com/news.php?newsid=73873&newstype=local |date=2011-07-14 }}</ref> ==ಉಲ್ಲೇಖಗಳು== {{reflist}} ==ಬಾಹ್ಯ ಸಂಪರ್ಕಗಳು== *{{ITIS |id=32964 |taxon=Jasminum L. |accessdate=3 June 2008}} *{{cite web | url = http://rbg-web2.rbge.org.uk/cgi-bin/nph-readbtree.pl/feout?FAMILY_XREF=&GENUS_XREF=Jasminum | title = Flora Europaea Search Results | accessdate = 2008-06-03 | work = [[Flora Europaea]] | publisher = [[Royal Botanic Garden, Edinburgh]] }} *{{cite journal | url = http://www.efloras.org/florataxon.aspx?flora_id=5&taxon_id=116771 | title = ''Jasminum'' Linn. | accessdate = 2008-06-03 | journal = Flora of Pakistan | page = Page 12 | archive-date = 2011-01-07 | archive-url = https://web.archive.org/web/20110107122940/http://www.efloras.org/florataxon.aspx?flora_id=5&taxon_id=116771 | url-status = dead }} *{{cite web | url = http://www.ville-ge.ch/cjb/bd/africa/details.php?langue=an&id=1950 | title = ''Jasminum'' L. record n° 1950 | accessdate = 2008-06-03 | work = African Plants Database | publisher = [[Natural History Museum of Geneva|South African National Biodiversity Institute, the Conservatoire et Jardin botaniques de la Ville de Genève]] and Tela Botanica | archive-date = 2012-12-06 | archive-url = https://archive.today/20121206033019/http://www.ville-ge.ch/cjb/bd/africa/details.php?langue=an&id=1950 | url-status = dead }} *{{PLANTS | taxon = Jasminum | symbol = JASMI | accessdate = 2008-06-03 }} *{{Cite book|title=The World in So Many Words|first=Allan A.|last=Metcalf|publisher=Houghton Mifflin|year=1999|isbn=0-395-95920-9<!--|url=http://books.google.ca/books?id=4O0W5XyQVCYC&pg=PA123&dq=sash+etymology+arabic&lr=&as_brr=3&sig=iuzjUzyPphZKCIJLAwJZE7beIEI#PPA123,M1-->}} {{Interwikineeded}} [[ವರ್ಗ:ಹೂವುಗಳು]] [[ವರ್ಗ:ಭಾರತದ ಭೌಗೋಳಿಕ ಸಂಕೇತಗಳು]] [[ವರ್ಗ:ಸಸ್ಯಗಳು]] jcryh20r0antag1tnusi2o7qgq90jdz 1376120 1376119 2026-07-02T05:29:58Z Roicy Rekha Braggs 88033 /* ಇತರ ಹೆಸರುಗಳು */ 1376120 wikitext text/x-wiki {{Orphan|date=ಮಾರ್ಚ್ ೨೦೧೯}} {{italic title}}{{Speciesbox | name = ಉಡುಪಿ ಮಲ್ಲಿಗೆ | image = File:Udupi Mallige.JPG | image_caption =ಉಡುಪಿ ಮಲ್ಲಿಗೆ ಗಿಡ. | genus = Jasminum | species = sambac | display_parents=2 | binomial = ''Jasminum sambac'' | binomial_authority = ([[Carl Linnaeus|L.]]) [[William Aiton|Aiton]] | synonyms_ref =<ref name="GRIN">{{GRIN | name = ''Jasminum sambac'' (L.) Aiton | id = 20676 | accessdate =March 8, 2011}}</ref><ref name="gonzalez">{{cite book|author=Ginés López González|title =Los árboles y arbustos de la Península Ibérica e Islas Baleares: especies silvestres y las principales cultivadas|publisher =Mundi-Prensa Libros|year =2006|edition=2|language=Spanish|page=1295|isbn =978-84-8476-272-0|url =https://books.google.com/books?id=1cdGlgnm4mwC&printsec=frontcover#v=onepage&q&f=false}}</ref> |synonyms = {{hidden begin|toggle=left|title=<small>[[Basionym]]</small>}} *''Nyctanthes sambac'' <small>[[Carl Linnaeus|L.]]</small> {{hidden end}} {{hidden begin|toggle=left|title=<small>[[wikt:Homotypic|Homotypic]]</small>}} *''Mogorium sambac'' <small>(L.) Lam. </small> *''Jasminum fragrans''<small> Salisb. </small> *''Jasminum sambac'' var. ''normale'' <small>Kuntze</small> {{hidden end}} {{hidden begin|toggle=left|title=<small>[[wikt:Heterotypic|Heterotypic]]</small>}} *''Jasminum bicorollatum'' <small>Noronha</small> *''Jasminum blancoi'' <small>Hassk.</small> *''Jasminum heyneanum'' <small>Wall. ex G.Don</small> *''Jasminum odoratum'' <small>Noronha</small> *''Jasminum pubescens'' <small>Buch.-Ham. ex Wall.</small> *''Jasminum quadrifolium'' <small>Buch.-Ham. ex Wall.</small> *''Jasminum quinqueflorum'' <small>B.Heyne ex G.Don</small> *''Jasminum quinqueflorum'' var. ''pubescens'' <small>G.Don</small> *''Jasminum sambac'' var. ''duplex'' <small>Voigt</small> *''Jasminum sambac'' var.'' gimea'' <small>(Zuccagni) DC.</small> *''Jasminum sambac'' var. ''goaense'' <small>(Zuccagni) DC.</small> *''Jasminum sambac'' var. ''heyneanum'' <small>Wall. ex G.Don) C.B.Clarke in J.D.Hooker</small> *''Jasminum sambac'' var.'' kerianum'' <small>Kuntze</small> *''Jasminum sambac'' var.'' nemocalyx'' <small>Kuntze</small> *''Jasminum sambac'' var.'' plenum'' <small>Stokes</small> *''Jasminum sambac'' var.'' syringifolium'' <small>Wall. ex Kuntze</small> *''Jasminum sambac'' var. ''trifoliatum'' <small>Vahl</small> *''Jasminum sambac'' var. ''undulatum'' <small>(L.) Kuntze</small> *''Jasminum sambac'' var. ''verum'' <small>DC.</small> *''Jasminum sanjurium'' <small>Buch.-Ham. ex DC.</small> *''Jasminum undulatum'' <small>(L.) Willd.</small> *''Mogorium gimea'' <small>Zuccagni</small> *''Mogorium goaense'' <small>Zuccagni</small> *''Mogorium undulatum'' <small>(L.) Lam.</small> *''Nyctanthes goa'' <small>Steud.</small> *''Nyctanthes grandiflora'' <small>Lour.</small> *''Nyctanthes undulata'' <small>L.</small> {{hidden end}} }} '''ಉಡುಪಿ ಮಲ್ಲಿಗೆ''' [[ಉಡುಪಿ]] ಸಮೀಪದ [[ಶಂಕರಪುರ]] ಎಂಬಲ್ಲಿ ಬೆಳೆಯುವ ಮಲ್ಲಿಗೆಯ ಒಂದು ಪ್ರಭೇದ. ಇದು ಅತ್ಯಂತ ಸುವಾಸನಾಯುಕ್ತವಾಗಿದ್ದು, ಇದಕ್ಕೆ [[ಭಾರತ]]ದ ಭೌಗೋಳಿಕ ಚೆನ್ಹೆಯ ಮಾನ್ಯತೆ ದೊರೆತಿದೆ.<ref name="one india">{{cite web | url=http://www.oneindia.com/2008/01/02/unique-southern-flowers-patented.html | title=Mysore, Udupi, Hadagali Mallige flowers patented}}</ref> ==ವೈಜ್ಞಾನಿಕ ವರ್ಗೀಕರಣ== [[ಉಡುಪಿ ಜಿಲ್ಲೆ|ಉಡುಪಿ]] ಮಲ್ಲಿಗೆಯು ಮಲ್ಲಿಗೆ ಹೂವಿನ ಒಂದು ಪ್ರಭೇದವಾಗಿದ್ದು,ವೈಜ್ಞಾನಿಕವಾಗಿ ''ಜಾಸ್ಮಿನಮ್ ಸಂಬಾಕ್'' ಎಂದು ಕರೆಯಲ್ಪಡುತ್ತದೆ.ಈ ಪ್ರಭೇದವು ಭಾರತದ ಹಲವಾರು ಕಡೆ ಮಾತ್ರವಲ್ಲದೆ ದಕ್ಷಿಣ ಏಷಿಯಾ ಪ್ರದೇಶ ಬಹುತೇಕ ಕಡೆ ಬೆಳೆಯುವುದಾದರೂ [[ಉಡುಪಿ ಜಿಲ್ಲೆ|ಉಡುಪಿ]] ಮಲ್ಲಿಗೆಯ ಸುವಾಸನೆಯು ಈ ಪ್ರದೇಶಕ್ಕೇ ಸೀಮಿತವಾಗಿದೆ. ಅದರಲ್ಲೂ [[ಶಂಕರಪುರ]] ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆದ ಮಲ್ಲಿಗೆಯಲ್ಲಿ ಈ ಸುವಾಸನೆಯು ವಿಶಿಷ್ಟವಾಗಿರುವುದರಿಂದ ಅದಕ್ಕೆ ಭೌಗೋಳಿಕ ಚಿನ್ಹೆಯ ಮಾನ್ಯತೆ ದೊರೆತಿದೆ. ==ಇತರ ಮಲ್ಲಿಗೆಗಳು== ಕರ್ನಾಟಕದಲ್ಲಿ, ಮಲ್ಲಿಗೆ ಹೂವನ್ನು ಮಲ್ಲಿಗೆ ಎಂದು ಕರೆಯಲಾಗುತ್ತದೆ. ಮೂರು ಜಾತಿಯ ಮಲ್ಲಿಗೆಯನ್ನು ಕರ್ನಾಟಕದಲ್ಲಿ, ಮೂರು ವಿಭಿನ್ನ ಪ್ರದೇಶಗಳಲ್ಲಿ ಬೆಳೆಸಲಾಗುತ್ತದೆ. ಅವುಗಳಲ್ಲಿ, ಮೈಸೂರು ಮಲ್ಲಿಗೆ (ಜಾಸ್ಮಿನಮ್ ಟ್ರೈಫೋಲಿಯೇಟಮ್) ಅತ್ಯಂತ ಪ್ರಸಿದ್ಧವಾಗಿದೆ, ಇದನ್ನು ಮಂಡ್ಯ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಎರಡನೆಯ ಜಾತಿಯೆಂದರೆ ಬಳ್ಳಾರಿ ಜಿಲ್ಲೆಯಲ್ಲಿ ಬೆಳೆಯುವ ಹಡಗಲ್ಲಿ ಮಲ್ಲಿಗೆ (ಜಾಸ್ಮಿನಮ್ ಅಜೋರಿಕಮ್), ಮತ್ತು ಮೂರನೆಯದು ಉಡುಪಿ ಮಲ್ಲಿಗೆ (ಜಾಸ್ಮಿನಮ್ ಸಾಂಬಕ್), ಇದನ್ನು ಶಂಕರಪುರ ಮತ್ತು ಸುತ್ತಮುತ್ತಲಿನ ಹಳ್ಳಿಗಳಾದ ಪಾಂಗಾಲ, ಕುರ್ಲ್ಕಲ್, ಮೂಡುಬೆಟ್ಟು, ಇನ್ನಂಜೆ ಮತ್ತು ಶಿರ್ವಗಳಲ್ಲಿ ಬೆಳೆಯಲಾಗುತ್ತದೆ.<ref>https://www.sahapedia.org/they-bloom-udupi-mallige-shankarapura</ref> ==ಲಕ್ಷಣಗಳು== ಇದು ಸಣ್ಣ ಪೊದೆಯಂತೆ ಬೆಳೆಯುವ ಸಸ್ಯ. ಇದರ ಎಲೆಯು ಹಸಿರು ಬಣ್ಣವನ್ನು ಹೊಂದಿದ್ದು ಹಳದಿ ಬಣ್ಣದ ಛಾಯೆ ಇದೆ.ಎಲೆಯ ಉದ್ದಳತೆ ೫ ರಿಂದ ೭ ಸೆಂ.ಮೀ ಉದ್ದ ಹಾಗೂ ೨.೫ ರಿಂದ ೩.೫ ಸೆಂಟಿಮೀಟರ್ ಅಗಲವಿದೆ. ಬಿಳಿಯ ಬಣ್ಣದ ಹೂವು ಸುವಾಸನಾಯುಕ್ತವಾಗಿದೆ. ==ಬೇಸಾಯ== ಮರಳು ಮಿಶ್ರಿತಮಣ್ಣು,ಮತ್ತು ಇಳಿಜಾರು ಪ್ರದೇಶದಲ್ಲಿ ಈ ಗಿಡವನ್ನು ನೆಡುತ್ತಾರೆ. ದೊಡ್ಡ ಮರದ ಬೇರು ಬರದಂತೆ ನೋಡಿಕೊಳ್ಳಬೇಕು ಸಸ್ಯ ನಡಿವಾಗ ಅಗತ್ಯಕ್ಕೆ ಅನುಸಾರವಾಗಿ ಗುಂಡಿಯನ್ನು ತೆಗೆಯಬೇಕು. ಹೆಚ್ಚು ಬಿಸಿಲು ಬೀಳುವ ಪ್ರದೇಶವಾಗಿರಬೇಕು. ಅಗತ್ಯಕ್ಕೆ ಅನುಸಾರವಾಗಿ ನೀರನ್ನು ನೀಡಬೇಕು. ಇದಕ್ಕೆ ಕೀಟಬಾದೆ ಇರುವುದರಿಂದ ಕೀಟನಾಶಗಳ ಸಿಂಪಡಣೆ ಅಗತ್ಯ. ಅದರ ಬುಡದಲ್ಲಿ ಬೆಳೆಯುವ ಕಳೆಯನ್ನು ಆಗಾಗ ತೆಗೆಯುತ್ತಿರಬೇಕು. ಮಳೆಗಾಲದ ಸಮಯದಲ್ಲಿ ಬಿಸಿಲು ಸರಿಯಾಗಿ ಬೀಳದೆ ಮೊಗ್ಗುಗಳು ಸಣ್ಣದಾಗುತ್ತದೆ. ಗಿಡದ ಕತ್ತರಿಸಿದ ತುಂಡುಗಳಿಂದ ಇದರ ಗಿಡವನ್ನು ಬೆಳೆಸುತ್ತಾರೆ. ==ಉಪಯೋಗಗಳು== [[ಉಡುಪಿ ಜಿಲ್ಲೆ|ಉಡುಪಿ]] ಮಲ್ಲಿಗೆಯನ್ನು ದೇವರ ಪೂಜೆಗೆ, ಹೂಮಾಲೆ ತಯಾರಿಸಲು, ಮುಡಿಯಲು ಉಪಯೋಗಿಸುತ್ತಾರೆ. ಈ ಪ್ರದೇಶದ ಮದುವೆ ಹಾಗೂ ಇತರ ಸಮಾರಂಭಗಳಲ್ಲಿ ಉಡುಪಿ ಮಲ್ಲಿಗೆಯ ಮಾಲೆ ಅನಿವಾರ್ಯ ಎಂಬಷ್ಟು ಇದು ಉಪಯೋಗದಲ್ಲಿದೆ. ==ಔಷಧೀಯ ಗುಣಗಳು== ಮಲ್ಲಿಗೆ ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು ಅದರಲ್ಲಿ ನಂಜು ನಿರೋಧಕ, ಕಾಮೋತ್ತೇಜಕ,ಉಪಶಮನಕಾರಿ ಗುಣಗಳು ಮುಖ್ಯವಾದವುದಗಳು.<ref>http://www.incensum.in/Jasmine.aspx {{Webarchive|url=https://web.archive.org/web/20090227124316/http://www.incensum.in/Jasmine.aspx |date=2009-02-27 }}.</ref> ==ವಾಣಿಜ್ಯ ಪ್ರಾಮುಖ್ಯತೆ== ಉಡುಪಿಯ ಸುತ್ತಮುತ್ತ [[ಉಡುಪಿ ಮಲ್ಲಿಗೆ|ಉಡುಪಿ]] ಮಲ್ಲಿಗೆಯ ಕೃಷಿ ಮತ್ತು ಮಾರಾಟ ಒಂದು ಉದ್ಯಮದ ರೂಪವನ್ನು ಪಡೆದಿದೆ. ಸ್ಥಳೀಯವಾಗಿ ಹಾಗೂ [[ಮಂಗಳೂರು]], [[ಮುಂಬಯಿ]]ಹಾಗೂ ದುಬೈ ಹೂವಿನ ಮಾರುಕಟ್ಟೆಯಲ್ಲಿ ಇದು ಪ್ರಮುಖ ಸ್ಥಾನವನ್ನು ಪಡೆದಿದೆ.<ref>Jasmine to dazzle Europe with her fragrance http://mangalorevideos.com/news.php?newsid=73873&newstype=local {{Webarchive|url=https://web.archive.org/web/20110714025456/http://mangalorevideos.com/news.php?newsid=73873&newstype=local |date=2011-07-14 }}</ref> ==ಉಲ್ಲೇಖಗಳು== {{reflist}} ==ಬಾಹ್ಯ ಸಂಪರ್ಕಗಳು== *{{ITIS |id=32964 |taxon=Jasminum L. |accessdate=3 June 2008}} *{{cite web | url = http://rbg-web2.rbge.org.uk/cgi-bin/nph-readbtree.pl/feout?FAMILY_XREF=&GENUS_XREF=Jasminum | title = Flora Europaea Search Results | accessdate = 2008-06-03 | work = [[Flora Europaea]] | publisher = [[Royal Botanic Garden, Edinburgh]] }} *{{cite journal | url = http://www.efloras.org/florataxon.aspx?flora_id=5&taxon_id=116771 | title = ''Jasminum'' Linn. | accessdate = 2008-06-03 | journal = Flora of Pakistan | page = Page 12 | archive-date = 2011-01-07 | archive-url = https://web.archive.org/web/20110107122940/http://www.efloras.org/florataxon.aspx?flora_id=5&taxon_id=116771 | url-status = dead }} *{{cite web | url = http://www.ville-ge.ch/cjb/bd/africa/details.php?langue=an&id=1950 | title = ''Jasminum'' L. record n° 1950 | accessdate = 2008-06-03 | work = African Plants Database | publisher = [[Natural History Museum of Geneva|South African National Biodiversity Institute, the Conservatoire et Jardin botaniques de la Ville de Genève]] and Tela Botanica | archive-date = 2012-12-06 | archive-url = https://archive.today/20121206033019/http://www.ville-ge.ch/cjb/bd/africa/details.php?langue=an&id=1950 | url-status = dead }} *{{PLANTS | taxon = Jasminum | symbol = JASMI | accessdate = 2008-06-03 }} *{{Cite book|title=The World in So Many Words|first=Allan A.|last=Metcalf|publisher=Houghton Mifflin|year=1999|isbn=0-395-95920-9<!--|url=http://books.google.ca/books?id=4O0W5XyQVCYC&pg=PA123&dq=sash+etymology+arabic&lr=&as_brr=3&sig=iuzjUzyPphZKCIJLAwJZE7beIEI#PPA123,M1-->}} {{Interwikineeded}} [[ವರ್ಗ:ಹೂವುಗಳು]] [[ವರ್ಗ:ಭಾರತದ ಭೌಗೋಳಿಕ ಸಂಕೇತಗಳು]] [[ವರ್ಗ:ಸಸ್ಯಗಳು]] 7i4rm3crawmqzc74yatjp8ohe2poedn 1376121 1376120 2026-07-02T05:30:40Z Roicy Rekha Braggs 88033 /* ಇತರ ಮಲ್ಲಿಗೆಗಳು */ 1376121 wikitext text/x-wiki {{Orphan|date=ಮಾರ್ಚ್ ೨೦೧೯}} {{italic title}}{{Speciesbox | name = ಉಡುಪಿ ಮಲ್ಲಿಗೆ | image = File:Udupi Mallige.JPG | image_caption =ಉಡುಪಿ ಮಲ್ಲಿಗೆ ಗಿಡ. | genus = Jasminum | species = sambac | display_parents=2 | binomial = ''Jasminum sambac'' | binomial_authority = ([[Carl Linnaeus|L.]]) [[William Aiton|Aiton]] | synonyms_ref =<ref name="GRIN">{{GRIN | name = ''Jasminum sambac'' (L.) Aiton | id = 20676 | accessdate =March 8, 2011}}</ref><ref name="gonzalez">{{cite book|author=Ginés López González|title =Los árboles y arbustos de la Península Ibérica e Islas Baleares: especies silvestres y las principales cultivadas|publisher =Mundi-Prensa Libros|year =2006|edition=2|language=Spanish|page=1295|isbn =978-84-8476-272-0|url =https://books.google.com/books?id=1cdGlgnm4mwC&printsec=frontcover#v=onepage&q&f=false}}</ref> |synonyms = {{hidden begin|toggle=left|title=<small>[[Basionym]]</small>}} *''Nyctanthes sambac'' <small>[[Carl Linnaeus|L.]]</small> {{hidden end}} {{hidden begin|toggle=left|title=<small>[[wikt:Homotypic|Homotypic]]</small>}} *''Mogorium sambac'' <small>(L.) Lam. </small> *''Jasminum fragrans''<small> Salisb. </small> *''Jasminum sambac'' var. ''normale'' <small>Kuntze</small> {{hidden end}} {{hidden begin|toggle=left|title=<small>[[wikt:Heterotypic|Heterotypic]]</small>}} *''Jasminum bicorollatum'' <small>Noronha</small> *''Jasminum blancoi'' <small>Hassk.</small> *''Jasminum heyneanum'' <small>Wall. ex G.Don</small> *''Jasminum odoratum'' <small>Noronha</small> *''Jasminum pubescens'' <small>Buch.-Ham. ex Wall.</small> *''Jasminum quadrifolium'' <small>Buch.-Ham. ex Wall.</small> *''Jasminum quinqueflorum'' <small>B.Heyne ex G.Don</small> *''Jasminum quinqueflorum'' var. ''pubescens'' <small>G.Don</small> *''Jasminum sambac'' var. ''duplex'' <small>Voigt</small> *''Jasminum sambac'' var.'' gimea'' <small>(Zuccagni) DC.</small> *''Jasminum sambac'' var. ''goaense'' <small>(Zuccagni) DC.</small> *''Jasminum sambac'' var. ''heyneanum'' <small>Wall. ex G.Don) C.B.Clarke in J.D.Hooker</small> *''Jasminum sambac'' var.'' kerianum'' <small>Kuntze</small> *''Jasminum sambac'' var.'' nemocalyx'' <small>Kuntze</small> *''Jasminum sambac'' var.'' plenum'' <small>Stokes</small> *''Jasminum sambac'' var.'' syringifolium'' <small>Wall. ex Kuntze</small> *''Jasminum sambac'' var. ''trifoliatum'' <small>Vahl</small> *''Jasminum sambac'' var. ''undulatum'' <small>(L.) Kuntze</small> *''Jasminum sambac'' var. ''verum'' <small>DC.</small> *''Jasminum sanjurium'' <small>Buch.-Ham. ex DC.</small> *''Jasminum undulatum'' <small>(L.) Willd.</small> *''Mogorium gimea'' <small>Zuccagni</small> *''Mogorium goaense'' <small>Zuccagni</small> *''Mogorium undulatum'' <small>(L.) Lam.</small> *''Nyctanthes goa'' <small>Steud.</small> *''Nyctanthes grandiflora'' <small>Lour.</small> *''Nyctanthes undulata'' <small>L.</small> {{hidden end}} }} '''ಉಡುಪಿ ಮಲ್ಲಿಗೆ''' [[ಉಡುಪಿ]] ಸಮೀಪದ [[ಶಂಕರಪುರ]] ಎಂಬಲ್ಲಿ ಬೆಳೆಯುವ ಮಲ್ಲಿಗೆಯ ಒಂದು ಪ್ರಭೇದ. ಇದು ಅತ್ಯಂತ ಸುವಾಸನಾಯುಕ್ತವಾಗಿದ್ದು, ಇದಕ್ಕೆ [[ಭಾರತ]]ದ ಭೌಗೋಳಿಕ ಚೆನ್ಹೆಯ ಮಾನ್ಯತೆ ದೊರೆತಿದೆ.<ref name="one india">{{cite web | url=http://www.oneindia.com/2008/01/02/unique-southern-flowers-patented.html | title=Mysore, Udupi, Hadagali Mallige flowers patented}}</ref> ==ವೈಜ್ಞಾನಿಕ ವರ್ಗೀಕರಣ== [[ಉಡುಪಿ ಜಿಲ್ಲೆ|ಉಡುಪಿ]] ಮಲ್ಲಿಗೆಯು ಮಲ್ಲಿಗೆ ಹೂವಿನ ಒಂದು ಪ್ರಭೇದವಾಗಿದ್ದು,ವೈಜ್ಞಾನಿಕವಾಗಿ ''ಜಾಸ್ಮಿನಮ್ ಸಂಬಾಕ್'' ಎಂದು ಕರೆಯಲ್ಪಡುತ್ತದೆ.ಈ ಪ್ರಭೇದವು ಭಾರತದ ಹಲವಾರು ಕಡೆ ಮಾತ್ರವಲ್ಲದೆ ದಕ್ಷಿಣ ಏಷಿಯಾ ಪ್ರದೇಶ ಬಹುತೇಕ ಕಡೆ ಬೆಳೆಯುವುದಾದರೂ [[ಉಡುಪಿ ಜಿಲ್ಲೆ|ಉಡುಪಿ]] ಮಲ್ಲಿಗೆಯ ಸುವಾಸನೆಯು ಈ ಪ್ರದೇಶಕ್ಕೇ ಸೀಮಿತವಾಗಿದೆ. ಅದರಲ್ಲೂ [[ಶಂಕರಪುರ]] ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆದ ಮಲ್ಲಿಗೆಯಲ್ಲಿ ಈ ಸುವಾಸನೆಯು ವಿಶಿಷ್ಟವಾಗಿರುವುದರಿಂದ ಅದಕ್ಕೆ ಭೌಗೋಳಿಕ ಚಿನ್ಹೆಯ ಮಾನ್ಯತೆ ದೊರೆತಿದೆ. ==ಇತರ ಮಲ್ಲಿಗೆಗಳು== [[ಕರ್ನಾಟಕ]]ದಲ್ಲಿ, ಮಲ್ಲಿಗೆ ಹೂವನ್ನು ಮಲ್ಲಿಗೆ ಎಂದು ಕರೆಯಲಾಗುತ್ತದೆ. ಮೂರು ಜಾತಿಯ ಮಲ್ಲಿಗೆಯನ್ನು ಕರ್ನಾಟಕದಲ್ಲಿ, ಮೂರು ವಿಭಿನ್ನ ಪ್ರದೇಶಗಳಲ್ಲಿ ಬೆಳೆಸಲಾಗುತ್ತದೆ. ಅವುಗಳಲ್ಲಿ, ಮೈಸೂರು ಮಲ್ಲಿಗೆ (ಜಾಸ್ಮಿನಮ್ ಟ್ರೈಫೋಲಿಯೇಟಮ್) ಅತ್ಯಂತ ಪ್ರಸಿದ್ಧವಾಗಿದೆ, ಇದನ್ನು ಮಂಡ್ಯ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಎರಡನೆಯ ಜಾತಿಯೆಂದರೆ ಬಳ್ಳಾರಿ ಜಿಲ್ಲೆಯಲ್ಲಿ ಬೆಳೆಯುವ ಹಡಗಲ್ಲಿ ಮಲ್ಲಿಗೆ (ಜಾಸ್ಮಿನಮ್ ಅಜೋರಿಕಮ್), ಮತ್ತು ಮೂರನೆಯದು ಉಡುಪಿ ಮಲ್ಲಿಗೆ (ಜಾಸ್ಮಿನಮ್ ಸಾಂಬಕ್), ಇದನ್ನು ಶಂಕರಪುರ ಮತ್ತು ಸುತ್ತಮುತ್ತಲಿನ ಹಳ್ಳಿಗಳಾದ ಪಾಂಗಾಲ, ಕುರ್ಲ್ಕಲ್, ಮೂಡುಬೆಟ್ಟು, ಇನ್ನಂಜೆ ಮತ್ತು ಶಿರ್ವಗಳಲ್ಲಿ ಬೆಳೆಯಲಾಗುತ್ತದೆ.<ref>https://www.sahapedia.org/they-bloom-udupi-mallige-shankarapura</ref> ==ಲಕ್ಷಣಗಳು== ಇದು ಸಣ್ಣ ಪೊದೆಯಂತೆ ಬೆಳೆಯುವ ಸಸ್ಯ. ಇದರ ಎಲೆಯು ಹಸಿರು ಬಣ್ಣವನ್ನು ಹೊಂದಿದ್ದು ಹಳದಿ ಬಣ್ಣದ ಛಾಯೆ ಇದೆ.ಎಲೆಯ ಉದ್ದಳತೆ ೫ ರಿಂದ ೭ ಸೆಂ.ಮೀ ಉದ್ದ ಹಾಗೂ ೨.೫ ರಿಂದ ೩.೫ ಸೆಂಟಿಮೀಟರ್ ಅಗಲವಿದೆ. ಬಿಳಿಯ ಬಣ್ಣದ ಹೂವು ಸುವಾಸನಾಯುಕ್ತವಾಗಿದೆ. ==ಬೇಸಾಯ== ಮರಳು ಮಿಶ್ರಿತಮಣ್ಣು,ಮತ್ತು ಇಳಿಜಾರು ಪ್ರದೇಶದಲ್ಲಿ ಈ ಗಿಡವನ್ನು ನೆಡುತ್ತಾರೆ. ದೊಡ್ಡ ಮರದ ಬೇರು ಬರದಂತೆ ನೋಡಿಕೊಳ್ಳಬೇಕು ಸಸ್ಯ ನಡಿವಾಗ ಅಗತ್ಯಕ್ಕೆ ಅನುಸಾರವಾಗಿ ಗುಂಡಿಯನ್ನು ತೆಗೆಯಬೇಕು. ಹೆಚ್ಚು ಬಿಸಿಲು ಬೀಳುವ ಪ್ರದೇಶವಾಗಿರಬೇಕು. ಅಗತ್ಯಕ್ಕೆ ಅನುಸಾರವಾಗಿ ನೀರನ್ನು ನೀಡಬೇಕು. ಇದಕ್ಕೆ ಕೀಟಬಾದೆ ಇರುವುದರಿಂದ ಕೀಟನಾಶಗಳ ಸಿಂಪಡಣೆ ಅಗತ್ಯ. ಅದರ ಬುಡದಲ್ಲಿ ಬೆಳೆಯುವ ಕಳೆಯನ್ನು ಆಗಾಗ ತೆಗೆಯುತ್ತಿರಬೇಕು. ಮಳೆಗಾಲದ ಸಮಯದಲ್ಲಿ ಬಿಸಿಲು ಸರಿಯಾಗಿ ಬೀಳದೆ ಮೊಗ್ಗುಗಳು ಸಣ್ಣದಾಗುತ್ತದೆ. ಗಿಡದ ಕತ್ತರಿಸಿದ ತುಂಡುಗಳಿಂದ ಇದರ ಗಿಡವನ್ನು ಬೆಳೆಸುತ್ತಾರೆ. ==ಉಪಯೋಗಗಳು== [[ಉಡುಪಿ ಜಿಲ್ಲೆ|ಉಡುಪಿ]] ಮಲ್ಲಿಗೆಯನ್ನು ದೇವರ ಪೂಜೆಗೆ, ಹೂಮಾಲೆ ತಯಾರಿಸಲು, ಮುಡಿಯಲು ಉಪಯೋಗಿಸುತ್ತಾರೆ. ಈ ಪ್ರದೇಶದ ಮದುವೆ ಹಾಗೂ ಇತರ ಸಮಾರಂಭಗಳಲ್ಲಿ ಉಡುಪಿ ಮಲ್ಲಿಗೆಯ ಮಾಲೆ ಅನಿವಾರ್ಯ ಎಂಬಷ್ಟು ಇದು ಉಪಯೋಗದಲ್ಲಿದೆ. ==ಔಷಧೀಯ ಗುಣಗಳು== ಮಲ್ಲಿಗೆ ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು ಅದರಲ್ಲಿ ನಂಜು ನಿರೋಧಕ, ಕಾಮೋತ್ತೇಜಕ,ಉಪಶಮನಕಾರಿ ಗುಣಗಳು ಮುಖ್ಯವಾದವುದಗಳು.<ref>http://www.incensum.in/Jasmine.aspx {{Webarchive|url=https://web.archive.org/web/20090227124316/http://www.incensum.in/Jasmine.aspx |date=2009-02-27 }}.</ref> ==ವಾಣಿಜ್ಯ ಪ್ರಾಮುಖ್ಯತೆ== ಉಡುಪಿಯ ಸುತ್ತಮುತ್ತ [[ಉಡುಪಿ ಮಲ್ಲಿಗೆ|ಉಡುಪಿ]] ಮಲ್ಲಿಗೆಯ ಕೃಷಿ ಮತ್ತು ಮಾರಾಟ ಒಂದು ಉದ್ಯಮದ ರೂಪವನ್ನು ಪಡೆದಿದೆ. ಸ್ಥಳೀಯವಾಗಿ ಹಾಗೂ [[ಮಂಗಳೂರು]], [[ಮುಂಬಯಿ]]ಹಾಗೂ ದುಬೈ ಹೂವಿನ ಮಾರುಕಟ್ಟೆಯಲ್ಲಿ ಇದು ಪ್ರಮುಖ ಸ್ಥಾನವನ್ನು ಪಡೆದಿದೆ.<ref>Jasmine to dazzle Europe with her fragrance http://mangalorevideos.com/news.php?newsid=73873&newstype=local {{Webarchive|url=https://web.archive.org/web/20110714025456/http://mangalorevideos.com/news.php?newsid=73873&newstype=local |date=2011-07-14 }}</ref> ==ಉಲ್ಲೇಖಗಳು== {{reflist}} ==ಬಾಹ್ಯ ಸಂಪರ್ಕಗಳು== *{{ITIS |id=32964 |taxon=Jasminum L. |accessdate=3 June 2008}} *{{cite web | url = http://rbg-web2.rbge.org.uk/cgi-bin/nph-readbtree.pl/feout?FAMILY_XREF=&GENUS_XREF=Jasminum | title = Flora Europaea Search Results | accessdate = 2008-06-03 | work = [[Flora Europaea]] | publisher = [[Royal Botanic Garden, Edinburgh]] }} *{{cite journal | url = http://www.efloras.org/florataxon.aspx?flora_id=5&taxon_id=116771 | title = ''Jasminum'' Linn. | accessdate = 2008-06-03 | journal = Flora of Pakistan | page = Page 12 | archive-date = 2011-01-07 | archive-url = https://web.archive.org/web/20110107122940/http://www.efloras.org/florataxon.aspx?flora_id=5&taxon_id=116771 | url-status = dead }} *{{cite web | url = http://www.ville-ge.ch/cjb/bd/africa/details.php?langue=an&id=1950 | title = ''Jasminum'' L. record n° 1950 | accessdate = 2008-06-03 | work = African Plants Database | publisher = [[Natural History Museum of Geneva|South African National Biodiversity Institute, the Conservatoire et Jardin botaniques de la Ville de Genève]] and Tela Botanica | archive-date = 2012-12-06 | archive-url = https://archive.today/20121206033019/http://www.ville-ge.ch/cjb/bd/africa/details.php?langue=an&id=1950 | url-status = dead }} *{{PLANTS | taxon = Jasminum | symbol = JASMI | accessdate = 2008-06-03 }} *{{Cite book|title=The World in So Many Words|first=Allan A.|last=Metcalf|publisher=Houghton Mifflin|year=1999|isbn=0-395-95920-9<!--|url=http://books.google.ca/books?id=4O0W5XyQVCYC&pg=PA123&dq=sash+etymology+arabic&lr=&as_brr=3&sig=iuzjUzyPphZKCIJLAwJZE7beIEI#PPA123,M1-->}} {{Interwikineeded}} [[ವರ್ಗ:ಹೂವುಗಳು]] [[ವರ್ಗ:ಭಾರತದ ಭೌಗೋಳಿಕ ಸಂಕೇತಗಳು]] [[ವರ್ಗ:ಸಸ್ಯಗಳು]] o9hdic0mutzimu1pf7fadjdpubedtp9 1376122 1376121 2026-07-02T05:42:13Z Roicy Rekha Braggs 88033 /* ವಾಣಿಜ್ಯ ಪ್ರಾಮುಖ್ಯತೆ */ 1376122 wikitext text/x-wiki {{Orphan|date=ಮಾರ್ಚ್ ೨೦೧೯}} {{italic title}}{{Speciesbox | name = ಉಡುಪಿ ಮಲ್ಲಿಗೆ | image = File:Udupi Mallige.JPG | image_caption =ಉಡುಪಿ ಮಲ್ಲಿಗೆ ಗಿಡ. | genus = Jasminum | species = sambac | display_parents=2 | binomial = ''Jasminum sambac'' | binomial_authority = ([[Carl Linnaeus|L.]]) [[William Aiton|Aiton]] | synonyms_ref =<ref name="GRIN">{{GRIN | name = ''Jasminum sambac'' (L.) Aiton | id = 20676 | accessdate =March 8, 2011}}</ref><ref name="gonzalez">{{cite book|author=Ginés López González|title =Los árboles y arbustos de la Península Ibérica e Islas Baleares: especies silvestres y las principales cultivadas|publisher =Mundi-Prensa Libros|year =2006|edition=2|language=Spanish|page=1295|isbn =978-84-8476-272-0|url =https://books.google.com/books?id=1cdGlgnm4mwC&printsec=frontcover#v=onepage&q&f=false}}</ref> |synonyms = {{hidden begin|toggle=left|title=<small>[[Basionym]]</small>}} *''Nyctanthes sambac'' <small>[[Carl Linnaeus|L.]]</small> {{hidden end}} {{hidden begin|toggle=left|title=<small>[[wikt:Homotypic|Homotypic]]</small>}} *''Mogorium sambac'' <small>(L.) Lam. </small> *''Jasminum fragrans''<small> Salisb. </small> *''Jasminum sambac'' var. ''normale'' <small>Kuntze</small> {{hidden end}} {{hidden begin|toggle=left|title=<small>[[wikt:Heterotypic|Heterotypic]]</small>}} *''Jasminum bicorollatum'' <small>Noronha</small> *''Jasminum blancoi'' <small>Hassk.</small> *''Jasminum heyneanum'' <small>Wall. ex G.Don</small> *''Jasminum odoratum'' <small>Noronha</small> *''Jasminum pubescens'' <small>Buch.-Ham. ex Wall.</small> *''Jasminum quadrifolium'' <small>Buch.-Ham. ex Wall.</small> *''Jasminum quinqueflorum'' <small>B.Heyne ex G.Don</small> *''Jasminum quinqueflorum'' var. ''pubescens'' <small>G.Don</small> *''Jasminum sambac'' var. ''duplex'' <small>Voigt</small> *''Jasminum sambac'' var.'' gimea'' <small>(Zuccagni) DC.</small> *''Jasminum sambac'' var. ''goaense'' <small>(Zuccagni) DC.</small> *''Jasminum sambac'' var. ''heyneanum'' <small>Wall. ex G.Don) C.B.Clarke in J.D.Hooker</small> *''Jasminum sambac'' var.'' kerianum'' <small>Kuntze</small> *''Jasminum sambac'' var.'' nemocalyx'' <small>Kuntze</small> *''Jasminum sambac'' var.'' plenum'' <small>Stokes</small> *''Jasminum sambac'' var.'' syringifolium'' <small>Wall. ex Kuntze</small> *''Jasminum sambac'' var. ''trifoliatum'' <small>Vahl</small> *''Jasminum sambac'' var. ''undulatum'' <small>(L.) Kuntze</small> *''Jasminum sambac'' var. ''verum'' <small>DC.</small> *''Jasminum sanjurium'' <small>Buch.-Ham. ex DC.</small> *''Jasminum undulatum'' <small>(L.) Willd.</small> *''Mogorium gimea'' <small>Zuccagni</small> *''Mogorium goaense'' <small>Zuccagni</small> *''Mogorium undulatum'' <small>(L.) Lam.</small> *''Nyctanthes goa'' <small>Steud.</small> *''Nyctanthes grandiflora'' <small>Lour.</small> *''Nyctanthes undulata'' <small>L.</small> {{hidden end}} }} '''ಉಡುಪಿ ಮಲ್ಲಿಗೆ''' [[ಉಡುಪಿ]] ಸಮೀಪದ [[ಶಂಕರಪುರ]] ಎಂಬಲ್ಲಿ ಬೆಳೆಯುವ ಮಲ್ಲಿಗೆಯ ಒಂದು ಪ್ರಭೇದ. ಇದು ಅತ್ಯಂತ ಸುವಾಸನಾಯುಕ್ತವಾಗಿದ್ದು, ಇದಕ್ಕೆ [[ಭಾರತ]]ದ ಭೌಗೋಳಿಕ ಚೆನ್ಹೆಯ ಮಾನ್ಯತೆ ದೊರೆತಿದೆ.<ref name="one india">{{cite web | url=http://www.oneindia.com/2008/01/02/unique-southern-flowers-patented.html | title=Mysore, Udupi, Hadagali Mallige flowers patented}}</ref> ==ವೈಜ್ಞಾನಿಕ ವರ್ಗೀಕರಣ== [[ಉಡುಪಿ ಜಿಲ್ಲೆ|ಉಡುಪಿ]] ಮಲ್ಲಿಗೆಯು ಮಲ್ಲಿಗೆ ಹೂವಿನ ಒಂದು ಪ್ರಭೇದವಾಗಿದ್ದು,ವೈಜ್ಞಾನಿಕವಾಗಿ ''ಜಾಸ್ಮಿನಮ್ ಸಂಬಾಕ್'' ಎಂದು ಕರೆಯಲ್ಪಡುತ್ತದೆ.ಈ ಪ್ರಭೇದವು ಭಾರತದ ಹಲವಾರು ಕಡೆ ಮಾತ್ರವಲ್ಲದೆ ದಕ್ಷಿಣ ಏಷಿಯಾ ಪ್ರದೇಶ ಬಹುತೇಕ ಕಡೆ ಬೆಳೆಯುವುದಾದರೂ [[ಉಡುಪಿ ಜಿಲ್ಲೆ|ಉಡುಪಿ]] ಮಲ್ಲಿಗೆಯ ಸುವಾಸನೆಯು ಈ ಪ್ರದೇಶಕ್ಕೇ ಸೀಮಿತವಾಗಿದೆ. ಅದರಲ್ಲೂ [[ಶಂಕರಪುರ]] ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆದ ಮಲ್ಲಿಗೆಯಲ್ಲಿ ಈ ಸುವಾಸನೆಯು ವಿಶಿಷ್ಟವಾಗಿರುವುದರಿಂದ ಅದಕ್ಕೆ ಭೌಗೋಳಿಕ ಚಿನ್ಹೆಯ ಮಾನ್ಯತೆ ದೊರೆತಿದೆ. ==ಇತರ ಮಲ್ಲಿಗೆಗಳು== [[ಕರ್ನಾಟಕ]]ದಲ್ಲಿ, ಮಲ್ಲಿಗೆ ಹೂವನ್ನು ಮಲ್ಲಿಗೆ ಎಂದು ಕರೆಯಲಾಗುತ್ತದೆ. ಮೂರು ಜಾತಿಯ ಮಲ್ಲಿಗೆಯನ್ನು ಕರ್ನಾಟಕದಲ್ಲಿ, ಮೂರು ವಿಭಿನ್ನ ಪ್ರದೇಶಗಳಲ್ಲಿ ಬೆಳೆಸಲಾಗುತ್ತದೆ. ಅವುಗಳಲ್ಲಿ, ಮೈಸೂರು ಮಲ್ಲಿಗೆ (ಜಾಸ್ಮಿನಮ್ ಟ್ರೈಫೋಲಿಯೇಟಮ್) ಅತ್ಯಂತ ಪ್ರಸಿದ್ಧವಾಗಿದೆ, ಇದನ್ನು ಮಂಡ್ಯ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಎರಡನೆಯ ಜಾತಿಯೆಂದರೆ ಬಳ್ಳಾರಿ ಜಿಲ್ಲೆಯಲ್ಲಿ ಬೆಳೆಯುವ ಹಡಗಲ್ಲಿ ಮಲ್ಲಿಗೆ (ಜಾಸ್ಮಿನಮ್ ಅಜೋರಿಕಮ್), ಮತ್ತು ಮೂರನೆಯದು ಉಡುಪಿ ಮಲ್ಲಿಗೆ (ಜಾಸ್ಮಿನಮ್ ಸಾಂಬಕ್), ಇದನ್ನು ಶಂಕರಪುರ ಮತ್ತು ಸುತ್ತಮುತ್ತಲಿನ ಹಳ್ಳಿಗಳಾದ ಪಾಂಗಾಲ, ಕುರ್ಲ್ಕಲ್, ಮೂಡುಬೆಟ್ಟು, ಇನ್ನಂಜೆ ಮತ್ತು ಶಿರ್ವಗಳಲ್ಲಿ ಬೆಳೆಯಲಾಗುತ್ತದೆ.<ref>https://www.sahapedia.org/they-bloom-udupi-mallige-shankarapura</ref> ==ಲಕ್ಷಣಗಳು== ಇದು ಸಣ್ಣ ಪೊದೆಯಂತೆ ಬೆಳೆಯುವ ಸಸ್ಯ. ಇದರ ಎಲೆಯು ಹಸಿರು ಬಣ್ಣವನ್ನು ಹೊಂದಿದ್ದು ಹಳದಿ ಬಣ್ಣದ ಛಾಯೆ ಇದೆ.ಎಲೆಯ ಉದ್ದಳತೆ ೫ ರಿಂದ ೭ ಸೆಂ.ಮೀ ಉದ್ದ ಹಾಗೂ ೨.೫ ರಿಂದ ೩.೫ ಸೆಂಟಿಮೀಟರ್ ಅಗಲವಿದೆ. ಬಿಳಿಯ ಬಣ್ಣದ ಹೂವು ಸುವಾಸನಾಯುಕ್ತವಾಗಿದೆ. ==ಬೇಸಾಯ== ಮರಳು ಮಿಶ್ರಿತಮಣ್ಣು,ಮತ್ತು ಇಳಿಜಾರು ಪ್ರದೇಶದಲ್ಲಿ ಈ ಗಿಡವನ್ನು ನೆಡುತ್ತಾರೆ. ದೊಡ್ಡ ಮರದ ಬೇರು ಬರದಂತೆ ನೋಡಿಕೊಳ್ಳಬೇಕು ಸಸ್ಯ ನಡಿವಾಗ ಅಗತ್ಯಕ್ಕೆ ಅನುಸಾರವಾಗಿ ಗುಂಡಿಯನ್ನು ತೆಗೆಯಬೇಕು. ಹೆಚ್ಚು ಬಿಸಿಲು ಬೀಳುವ ಪ್ರದೇಶವಾಗಿರಬೇಕು. ಅಗತ್ಯಕ್ಕೆ ಅನುಸಾರವಾಗಿ ನೀರನ್ನು ನೀಡಬೇಕು. ಇದಕ್ಕೆ ಕೀಟಬಾದೆ ಇರುವುದರಿಂದ ಕೀಟನಾಶಗಳ ಸಿಂಪಡಣೆ ಅಗತ್ಯ. ಅದರ ಬುಡದಲ್ಲಿ ಬೆಳೆಯುವ ಕಳೆಯನ್ನು ಆಗಾಗ ತೆಗೆಯುತ್ತಿರಬೇಕು. ಮಳೆಗಾಲದ ಸಮಯದಲ್ಲಿ ಬಿಸಿಲು ಸರಿಯಾಗಿ ಬೀಳದೆ ಮೊಗ್ಗುಗಳು ಸಣ್ಣದಾಗುತ್ತದೆ. ಗಿಡದ ಕತ್ತರಿಸಿದ ತುಂಡುಗಳಿಂದ ಇದರ ಗಿಡವನ್ನು ಬೆಳೆಸುತ್ತಾರೆ. ==ಉಪಯೋಗಗಳು== [[ಉಡುಪಿ ಜಿಲ್ಲೆ|ಉಡುಪಿ]] ಮಲ್ಲಿಗೆಯನ್ನು ದೇವರ ಪೂಜೆಗೆ, ಹೂಮಾಲೆ ತಯಾರಿಸಲು, ಮುಡಿಯಲು ಉಪಯೋಗಿಸುತ್ತಾರೆ. ಈ ಪ್ರದೇಶದ ಮದುವೆ ಹಾಗೂ ಇತರ ಸಮಾರಂಭಗಳಲ್ಲಿ ಉಡುಪಿ ಮಲ್ಲಿಗೆಯ ಮಾಲೆ ಅನಿವಾರ್ಯ ಎಂಬಷ್ಟು ಇದು ಉಪಯೋಗದಲ್ಲಿದೆ. ==ಔಷಧೀಯ ಗುಣಗಳು== ಮಲ್ಲಿಗೆ ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು ಅದರಲ್ಲಿ ನಂಜು ನಿರೋಧಕ, ಕಾಮೋತ್ತೇಜಕ,ಉಪಶಮನಕಾರಿ ಗುಣಗಳು ಮುಖ್ಯವಾದವುದಗಳು.<ref>http://www.incensum.in/Jasmine.aspx {{Webarchive|url=https://web.archive.org/web/20090227124316/http://www.incensum.in/Jasmine.aspx |date=2009-02-27 }}.</ref> ==ವಾಣಿಜ್ಯ ಪ್ರಾಮುಖ್ಯತೆ== [[ಉಡುಪಿ]]ಯ ಸುತ್ತಮುತ್ತ [[ಉಡುಪಿ ಮಲ್ಲಿಗೆ|ಉಡುಪಿ]] ಮಲ್ಲಿಗೆಯ ಕೃಷಿ ಮತ್ತು ಮಾರಾಟ ಒಂದು ಉದ್ಯಮದ ರೂಪವನ್ನು ಪಡೆದಿದೆ. ಸ್ಥಳೀಯವಾಗಿ ಹಾಗೂ [[ಮಂಗಳೂರು]], [[ಮುಂಬಯಿ]]ಹಾಗೂ ದುಬೈ ಹೂವಿನ ಮಾರುಕಟ್ಟೆಯಲ್ಲಿ ಇದು ಪ್ರಮುಖ ಸ್ಥಾನವನ್ನು ಪಡೆದಿದೆ.<ref>Jasmine to dazzle Europe with her fragrance http://mangalorevideos.com/news.php?newsid=73873&newstype=local {{Webarchive|url=https://web.archive.org/web/20110714025456/http://mangalorevideos.com/news.php?newsid=73873&newstype=local |date=2011-07-14 }}</ref> ==ಉಲ್ಲೇಖಗಳು== {{reflist}} ==ಬಾಹ್ಯ ಸಂಪರ್ಕಗಳು== *{{ITIS |id=32964 |taxon=Jasminum L. |accessdate=3 June 2008}} *{{cite web | url = http://rbg-web2.rbge.org.uk/cgi-bin/nph-readbtree.pl/feout?FAMILY_XREF=&GENUS_XREF=Jasminum | title = Flora Europaea Search Results | accessdate = 2008-06-03 | work = [[Flora Europaea]] | publisher = [[Royal Botanic Garden, Edinburgh]] }} *{{cite journal | url = http://www.efloras.org/florataxon.aspx?flora_id=5&taxon_id=116771 | title = ''Jasminum'' Linn. | accessdate = 2008-06-03 | journal = Flora of Pakistan | page = Page 12 | archive-date = 2011-01-07 | archive-url = https://web.archive.org/web/20110107122940/http://www.efloras.org/florataxon.aspx?flora_id=5&taxon_id=116771 | url-status = dead }} *{{cite web | url = http://www.ville-ge.ch/cjb/bd/africa/details.php?langue=an&id=1950 | title = ''Jasminum'' L. record n° 1950 | accessdate = 2008-06-03 | work = African Plants Database | publisher = [[Natural History Museum of Geneva|South African National Biodiversity Institute, the Conservatoire et Jardin botaniques de la Ville de Genève]] and Tela Botanica | archive-date = 2012-12-06 | archive-url = https://archive.today/20121206033019/http://www.ville-ge.ch/cjb/bd/africa/details.php?langue=an&id=1950 | url-status = dead }} *{{PLANTS | taxon = Jasminum | symbol = JASMI | accessdate = 2008-06-03 }} *{{Cite book|title=The World in So Many Words|first=Allan A.|last=Metcalf|publisher=Houghton Mifflin|year=1999|isbn=0-395-95920-9<!--|url=http://books.google.ca/books?id=4O0W5XyQVCYC&pg=PA123&dq=sash+etymology+arabic&lr=&as_brr=3&sig=iuzjUzyPphZKCIJLAwJZE7beIEI#PPA123,M1-->}} {{Interwikineeded}} [[ವರ್ಗ:ಹೂವುಗಳು]] [[ವರ್ಗ:ಭಾರತದ ಭೌಗೋಳಿಕ ಸಂಕೇತಗಳು]] [[ವರ್ಗ:ಸಸ್ಯಗಳು]] p6to1to9adobxzg8v3kjp679dfxrl53 ಶ್ರೀವತ್ಸ ಜೋಶಿ 0 80692 1376106 1365615 2026-07-02T01:18:30Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1376106 wikitext text/x-wiki {{Infobox person | name = ಶ್ರೀವತ್ಸ ಜೋಶಿ | image = 'Sneha Sparsha', Srivathsa Joshi's Book Release.jpg | alt = | caption = ಶ್ರೀವತ್ಸ ಜೋಶಿಯವರು ತಮ್ಮ ಪುಸ್ತಕ ಬಿಡುಗಡೆ ಸಮಾರಂಭ: 'ಸ್ನೇಹ ಸ್ಪರ್ಶ'ದಲ್ಲಿ ಕಾಣಿಸಿಕೊಂಡಿದ್ದು | birth_name = ಶ್ರೀವತ್ಸ | birth_date = <!-- {{Birth date and age|YYYY|MM|DD}} or {{Birth-date and age|Month DD, YYYY}} --> | birth_place = ದಕ್ಷಿಣ ಕನ್ನಡದ ಉಡುಪಿಜಿಲ್ಲೆಯ ಕಾರ್ಕಳ ತಾಲ್ಲೂಕಿನ 'ಮಾಳ' ಗ್ರಾಮದಲ್ಲಿ | death_date = <!-- {{Death date and age|YYYY|MM|DD|YYYY|MM|DD}} or {{Death-date and age|Month DD, YYYY|Month DD, YYYY}} (death date then birth date) --> | death_place = | nationality = | education = ಬಿ.ಇ.(ಕಂಪ್ಯೂಟರ್ ಇಂಜಿನಿಯರಿಂಗ್) | alma_mater = ದಾವಣಗೆರೆಯಲ್ಲಿ | other_names = | years_active = ೨೦೦೦-ಇದು ವರೆವಿಗೂ | occupation = ಅಮೆರಿಕ ಸಂಯುಕ್ತ ಸಂಸ್ಥಾನದ ವಾಶಿಂಗ್ಟನ್ ಡಿ.ಸಿ.ಯಲ್ಲಿ ಐ.ಬಿ.ಎಮ್. ಕಂಪೆನಿಯಲ್ಲಿ ಕಂಪ್ಯೂಟರ್ ತಂತ್ರಾಂಶ ತಜ್ಞ, | known_for = ವಿಚಿತ್ರಾನ್ನ, ಪರಾಗಸ್ಪರ್ಷ ಅಂಕಣಗಳನ್ನು ಬರೆದು ಪ್ರಕಟಿಸಿದ ಬಳಿಕ, ಈಗ 'ವಿಶ್ವವಾಣಿ' ವಾರ ಪತ್ರಿಕೆಯಲ್ಲಿ ಪ್ರತಿ ರವಿವಾರದಂದು 'ತಿಳಿರು ತೋರಣ' ಅಂಕಣ ಬರೆಯುತ್ತಿದ್ದಾರೆ. 'ಫೇಸ್ಬುಕ್' ಸಾಮಾಜಿಕ ತಾಣದಲ್ಲಿ 'ಬತ್ತದ ಉತ್ಸಾಹ'ಎನ್ನುವ ಶೀರ್ಷಿಕೆಯಡಿಯಲ್ಲಿ ಲೇಖನಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ. | website = }} '''ಶ್ರೀವತ್ಸ ಜೋಶಿ''', ವಿಚಿತ್ರಾನ್ನ, ಪರಾಗಸ್ಪರ್ಷ,<ref>[https://kannada.oneindia.com/column/sham/2009/1211-srivathsa-joshi-works-paragasparsha-release.html ಒನ್ ಇಂಡಿಯ, ಶ್ರೀವತ್ಸ ಜೋಶಿ ಪುಸ್ತಕ ಪರಾಗ ಸ್ಪರ್ಶ,ಜುಲೈ, ೨೫, ೨೦೧೨]</ref> ತಿಳಿರು ತೋರಣ,[೧] ಮೊದಲಾದ ಇ-ಅಂಕಣಗಳನ್ನು ಬರೆದು ಪ್ರಸಿದ್ಧರಾಗಿದ್ದಾರೆ. ಕನ್ನಡಭಾಷೆಯ ಪರಿಚಾರಿಕೆಯನ್ನು ಅತ್ಯಂತ ಸಮರ್ಥವಾಗಿ ಮಾಡುತ್ತಿದ್ದಾರೆ. ಕವಿ, ವ್ಯಕ್ತಿಚಿತ್ರಗಳು,ಕಾವ್ಯ,ಸಂಗೀತ,ನೃತ್ಯ,ಆಧುನಿಕ ಗ್ಯಾಡ್ಜೆಟ್ ಗಳ ಬಗ್ಗೆ ಮಾಹಿತಿ, ಹೀಗೆ, ಅತ್ಯಂತ ವೈವಿಧ್ಯಮಯ ವಿಷಯಗಳನ್ನು ಆರಿಸಿಕೊಂಡು, ಪ್ರತಿದಿನವೂ ಹೊಸಹೊಸ ಜ್ಞಾನ ಸಂಚಯಗಳನ್ನು ವಿಶ್ವದ ಕನ್ನಡ ಓದುಗರಿಗೆ ಒದಗಿಸುತ್ತಾ ಬಂದಿದ್ದಾರೆ. ==ಪ್ರಸಕ್ತ ಜೀವನ== '''ಶ್ರೀವತ್ಸ ಜೋಶಿಯವರು''', ವಾಷಿಂಗ್ಟನ್ ಡಿ.ಸಿ.ಯಲ್ಲಿ ಸಾಫ್ಟ್ವೇರ್ ಉದ್ಯೋಗಿ. ಕನ್ನಡದಲ್ಲಿ 'ದಟ್ಸ್ ಕನ್ನಡ ಅಂತರಜಾಲ ಪತ್ರಿಕೆ'ಯಲ್ಲಿ 5 ವರ್ಷಗಳ ಕಾಲ 'ವಿಚಿತ್ರಾನ್ನ'ವೆಂಬ ಸಾಪ್ತಾಾಹಿಕ ಅಂಕಣ ಮತ್ತು ವಿಜಯ ಕರ್ನಾಟಕದಲ್ಲಿ 3 ವರ್ಷ ಪರಾಗಸ್ಪರ್ಶ’ ಅಂಕಣ ಬರೆದಿರುವ ಜೋಷಿಯವರ ಬರಹಗಳೆಲ್ಲ 8 ಪುಸ್ತಕಗಳ ರೂಪದಲ್ಲಿ ಪ್ರಕಟವಾಗಿವೆ. ಈ ಪೈಕಿ 3 ಪುಸ್ತಕಗಳು ಅಮೆರಿಕದ ಪ್ರತಿಷ್ಠಿತ ಲೈಬ್ರರಿ ಆಫ್ ಕಾಂಗ್ರೆಸ್ನ ಪುಸ್ತಕ ಖಜಾನೆಗೆ ಸೇರ್ಪಡೆಗೊಂಡಿವೆ. ಈಗ ವಿಶ್ವವಾಣಿ ಕುಟುಂಬದ ಅಂಕಣಕಾರ. ಪ್ರಚಲಿತ ವಿದ್ಯಮಾನಗಳನ್ನಿಟ್ಟುಕೊಂಡು ಪ್ರತಿ ರವಿವಾರ ತಮ್ಮ ತಿಳಿರುತೋರಣ’ ಅಂಕಣವನ್ನು ಪ್ರಥಮಬಾರಿಗೆ ಇ-ಮಾಧ್ಯಮದಿಂದ ಹೊರಬಂದು ಮುದ್ರಣ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. '''ಶ್ರೀವತ್ಸ ಜೋಶಿ''', ವಿಚಿತ್ರಾನ್ನ, ಪರಾಗಸ್ಪರ್ಷ, ತಿಳಿರು ತೋರಣ, ಮೊದಲಾದ ಅಂಕಣಗಳನ್ನು ಬರೆದು ಪ್ರಸಿದ್ಧರಾಗಿದ್ದಾರೆ. ಹೊರನಾಡು ಕನ್ನಡಿಗರಾಗಿ, 'ಫೇಸ್ಬುಕ್' ನಂತಹ ಸಾಮಾಜಿಕ ಮೀಡಿಯಾದಲ್ಲೂ ಅತ್ಯಂತ ಸಕ್ರಿಯರಾಗಿ ಕನ್ನಡಭಾಷೆಯ ಪರಿಚಾರಿಕೆಯನ್ನು ಅತ್ಯಂತ ಸಮರ್ಥವಾಗಿ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಪ್ರಕಟವಾಗುವ ವಿಶ್ವವಾಣಿ ಎಂಬ ಪತ್ರಿಕೆಯಲ್ಲಿ ಜನಪ್ರಿಯ ಅಂಕಣ, 'ತಿಳುರು ತೋರಣ', ಪ್ರತಿ ರವಿವಾರ ಪ್ರಕಟವಾಗುತ್ತಿದೆ. ಪದವಿನೋದ, ಪದಬಂಧ ಆವರ ಬಲುಪ್ರಿಯವಾದ ಹವ್ಯಾಸಗಳು. ==ಜನನ== [[ದಕ್ಷಿಣ ಕನ್ನಡ]] ಜಿಲ್ಲೆಯಲ್ಲಿ, ಈಗಿನ ಉಡುಪಿಜಿಲ್ಲೆಯ ಬಳಿ ಕಾರ್ಕಳದ ತಾಲ್ಲೂಕಿನ '''ಮಾಳ''',<ref>{{Cite web |url=http://www.xombom.com/pincode/mala-udupi-pincode/89286/ |title=Mala, Udupi District, Karnataka Pincode 574122 |access-date=2016-07-06 |archive-date=2014-10-19 |archive-url=https://web.archive.org/web/20141019103921/http://xombom.com/pincode/mala-udupi-pincode/89286/ |url-status=dead }}</ref> ಎಂಬಹಳ್ಳಿಯಲ್ಲಿ ಜನಿಸಿದರು. ಈ ಪ್ರದೇಶ ಕುದುರೆಮುಖಕ್ಕೆ ಹೋಗುವ ದಾರಿಯಲ್ಲಿದೆ == ವಿದ್ಯಾಭ್ಯಾಸ== ೭ನೆಯ ಇಯತ್ತೆಯವರೆಗೆ ಪ್ರಾಥಮಿಕ ಹಾಗೂ ಪ್ರೌಢ ಶಾಲಾಭ್ಯಾಸಗಳನ್ನು ತಮ್ಮ'ಮಾಳ' ಹಳ್ಳಿಯಲ್ಲೇ ಮಾಡಿದರು. ಎರಡು ವರ್ಷದ ಕಾಲೇಜಿನ ಅಭ್ಯಾಸವನ್ನು 'ಇಜಿರೆ'ಯಲ್ಲಿ [[ಧರ್ಮಸ್ಥಳ]] ಮಂಜುನಾಥ ಕಾಲೇಜಿನಲ್ಲಿ ಮಾಡಿದರು. ಧರ್ಮಸ್ಥಳದ ವಿದ್ಯಾರ್ಥಿನಿಲಯ,'ಸಿದ್ಧವ್ವನಗುರುಕುಲ'ದಲ್ಲಿ ವಾಸ್ತವ್ಯ ನಡೆಯಿತು.<ref>[http://newsnirantara.in/sdm/?p=10 ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕಿರು ಪರಿಚಯ, December 13, 2015]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ದಾವಣಗೆರೆಯಲ್ಲಿ ಬಿ.ಇ ಪದವಿ ಬಿ.ಡಿ.ಟಿ ಕಾಲೇಜಿನಲ್ಲಿ,<ref>[http://www.ubdtce.org/ University B.D.T College of Engineeringk Davanagere]</ref> ೯೦ ರ ದಶಕದಲ್ಲಿ ೯೧ ರಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿದರು. ಬೆಂಗಳೂರಿನಲ್ಲಿ 'ಮೋಟರೋಲ್ಲಾ ಕಂಪೆನಿ'ಯ ಇಂಡಿಯನ್ ಸಬ್ಸಿಡಿಯರಿ ಕಂಪೆನಿಯಲ್ಲಿ ಇ.ಡಿ.ಪಿ ಡಿವಿಷನ್ ನಲ್ಲಿ ಪಬ್ಲಿಕ್ ಸೆಕ್ಟರ್ ಕಂಪೆನಿಯಲ್ಲಿ ಕೆಲಸ. ಉದ್ಯೋಗಾರ್ಥಿಯೆಯಾಗಿ ಬೆಂಗಳೂರಿನಲ್ಲಿ ೧೯೯೮ ರಲ್ಲಿ ಬಂದರು ಬಹುಶ ೨ ವರ್ಷ ವಿದ್ದರೂ ಅಮೆರಿಕಡಾ ಚಿಕಾಗೋ ನಗರಕ್ಕೆ ಪಾದಾರ್ಪಣೆ ೨೦೦೦ ದಲ್ಲಿ. ಅವರ ಬ್ಯಾಚಿನ ಗೆಳೆಯರು ಬಂದು ನೆಲೆಸಿದ್ದರು. ಕೆಲವರು ಅಮೆರಿಕಕ್ಕೆ ಹೋಗಿ ಕೆಲಸಮಾಡಿ ತಾಯಿನಾಡಿಗೆ ಮರಳಿದ್ದರು. ಕನ್ಸಲ್ಟಿಂಗ್ ಕಂಪೆನಿ, ವಾಷಿಂಗ್ ಟನ್ ಡಿಸಿಯಲ್ಲಿ, ಬಯೋ ಟೆಕ್ನೋಲೊಜಿಯಲ್ಲಿ ಐ ಟಿ ವಿಭಾಗದಲ್ಲಿ ಕೆಲಸ ಸಿಕ್ಕಿತು. ೨೦೦೬ ರಲ್ಲಿ ಆ ನಗರದಲ್ಲಿಯೇ ಐ ಬಿ ಎಂ ಕಂಪೆನಿಯಲ್ಲಿ ಫೇಡರಲ್ ಗವರ್ನ ಮೆಂಟ್ ಮತ್ತು ಪ್ರೈವೇಟ್ ಕಂಪೆನಿಗಳಲ್ಲಿ, ಇಂಟರ್ ಫೇಸ್ ಫೆಡರಲ್ ಗವರ್ನಮಿನೆಂಟ್ ಮತ್ತು ಸ್ಟೇಟ್ ಗವರ್ನಮಿನೆಂಟ್ ಪ್ರಾಜೆಕ್ಟ್ಸ್ಜಶಾಖೆಯಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದರು. == ವೃತ್ತಿ ಜೀವನ == ಅಮೆರಿಕದಲ್ಲಿ ನೋಡಿದ ಪ್ರದೇಶಗಳ ವಿವರಣೆಗಳನ್ನು 'ಲೆಟ್ ಆಸ್ ನೋ ಯುಎಸ್'ಎನ್ನುವ ರೀತಿಯಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಬರೆಯಲು ಆರಂಭಿಸಿದರು. ಆಗ ಟ್ರೈಪಾಡ್, ಜಿಯೋಸೈಟೇಷನ್ ಮೊದಲಾದ ಇಂಟರ್ನೆಟ್ ತಾಣಗಳು, ಪರ್ಸನಲ್ ವೆಬ್ ಸೈಟ್ಸ್ ತರಹದವು ಬಳಕೆಯಲ್ಲಿದ್ದವು. ವಾರಕ್ಕೊಮ್ಮೆ ಇಂಗ್ಲಿಷ್ ಭಾಷೆಯಲ್ಲಿ ಅಂಕಣಬರೆಯಲು ಆರಂಭಿಸಿದರು ಕೌಟುಂಬಿಕ ಸಾಪ್ತಾಹಿಕ ಸುದ್ದಿ ಪತ್ರ, 'ಖಬ್ರಿ' ಆರಂಭಿಸಿದರು ವರ್ಚುಯಲ್ ಚಿತ್ರಾನ್ನ,ಲಘು ಪ್ರಹಸನಗಳು, ಮಾತುಕತೆ ಕನ್ನಡದಲ್ಲಿ ಶ್ಯಾಮಸುಂದರ್ ಅಮೆರಿಕದಿಂದ ಭಾರತಕೆ ಸೆಪ್ಟೆಂಬರ್ ತಿಂಗಳಲ್ಲಿ ಹೋದರು. ಅಲ್ಲಿಂದ ಒಂದು ಇಮೇಲ್ ಕಳಿಸಿ, ಅದರಲ್ಲಿ ಒಂದು ವಾರಾಂತ್ಯದ ಅಂಕಣವನ್ನು ಕನ್ನಡದಲ್ಲಿ ಪ್ರಾಂಭಿಸುವ ಬಗ್ಗೆ ಜೋಶಿಯವರು ಸಹಕರಿಸಬೇಕೆಂದು ವಿನಂತಿಸಿದರು. ಅಕ್ಟೊಬರ್, ೧೫, ೨೦೦೨ ರಲ್ಲಿ ಶುಭಾರಂಭಗೊಂಡ ವಿಚಿತ್ರಾನ್ನ ಅಂಕಣ, ಸತತವಾಗಿ ೫ ವರ್ಷ ನಡೆದುಕೊಂಡು ಬಂತು.ಅನಿವಾಸಿ ಕನ್ನಡಿಗರು ಪ್ರತಿ ಮಂಗಳವಾರವೂ ಪ್ರಕಟವಾಗುತ್ತಿದ್ದ ಅಂಕಣವನ್ನು ಸ್ವಾಗತಿಸಿದರು. ಇಂಟರ್ನೆಟ್ ಪಾರಿಚಯವಿದ್ದ ಅವರು ಕನ್ನಡದಲ್ಲಿ ಲಘು ಧಾಟಿಯಲ್ಲಿ ಮೂಡಿಬರುತ್ತಿದ್ದ ವಿಶ್ಲೇಷಣೆ, ಮನರಂಜನೆಯ ಲೇಖನಗಳನ್ನು ಬಹಳ ಆಸಕ್ತಿಯಿಂದ ಓದುತ್ತಿದ್ದರು. ==ವೈವಿಧ್ಯಮಯ ವಲಯಗಳಲ್ಲಿ ಆಸಕ್ತರು== # ಪದವಿನೋದ, ಪದಬಂಧ, ಆವರ ಬಲುಪ್ರಿಯವಾದ ಹವ್ಯಾಸಗಳು. # [[ಅಮೆರಿಕ]] ಸಂಯುಕ್ತ ಸಂಸ್ಥಾನದ ಅನಿವಾಸಿ ಕನ್ನಡ ಇ-ಅಂಕಣಕಾರರು/ಬ್ಲಾಗಿಗರು : ತ್ರಿವೇಣಿ ರಾವ್,[೨] ರಾಮ ಪ್ರಸಾದ್ ಕೆ.ವಿ, [೩] ಡಾ.ಎಮ್.ವೈ.ನಟರಾಜ, ಶಿಕಾರಿಪುರ ಹರಿಹರೇಶ್ವರ(ನಿಧನ) ಇವರಲ್ಲಿ ಮುಂಚೂಣಿಯಲ್ಲಿರುವವರು, ಶ್ರೀವತ್ಸ ಜೋಶಿ,ಯವರು. # [೪]ಹೊರನಾಡು ಕನ್ನಡಿಗರಾಗಿ, 'ಫೇಸ್ಬುಕ್' ನಂತಹಸಾಮಾಜಿಕ ಮೀಡಿಯಾದಲ್ಲೂ 'ಬತ್ತದ ಉತ್ಸಾಹ',[೫] ವೆಂಬ ಹೆಸರಿನಲ್ಲಿ ಅತ್ಯಂತ ಸಕ್ರಿಯರಾಗಿದ್ದಾರೆ. ==೨೦೦೪-೨೦೦೫ ರಲ್ಲಿ== ೨೦೦೪-೦೫ ರಲ್ಲಿ ವಿಜಯಕರ್ನಾಟಕ ಪತ್ರಿಕೆ ಒಂದು ಹೊಸ ಪ್ರಯೋಗವನ್ನು ಬಳಕೆಗೆ ತಂದಿತು. ವಿಚಿತ್ರಾನ್ನ, ಮತ್ತು ಅನೇಕ ಅನಿವಾಸಿ ಕನ್ನಡಿಗರು ಬರೆದ ಲೇಖನಗಳನ್ನು ಹಾಗೆ ಹಾಗೆಯೇ ಮರು-ಪ್ರಕಟಿಸುವ ಪ್ರಕ್ರಿಯೆಯನ್ನು ಹುಟ್ಟು ಹಾಕಿದರು. ಶ್ರೀವತ್ಸ ಜೋಶಿ, ೨೦೦೭ ರಲ್ಲಿ ವಿಚಿತ್ರಾನ್ನ ಅಂಕಣಕ್ಕೆವಿದಾಯ ಹೇಳಿ, ಪ್ರತ್ಯೇಕ ಅಂಕಣ ಬರೆಯಲು ಅರಂಭಿಸಿದರು. ಕೇವಲ ಇಂಟರ್ನೆಟ್ ನ. ವೆಬ್ ಆಡಿಯನ್ಸ್ ಗೆ ಮುಟ್ಟುತ್ತಿದ್ದ ಲೇಖನಗಳು,ಈಗ ಪ್ರಿಂಟ್ ಮೀಡಿಯಂನಲ್ಲಿ ಹೊರಬಂದು ಪುಸ್ತಕ ಪ್ರಿಯರಿಗೆ ಸಿಗಲಾರಂಭಿಸಿದವು. ತಮ್ಮ ೮ ಅಂಕಣ ಸಂಕಲನಗಳನ್ನು ಪ್ರಕಟಿಸಿದರು ಅದರಲ್ಲಿ ೩ ಸಂಪುಟಗಳು ವಾಷಿಂಗ್ಟನ್ ನ, ಲೈಬ್ರರಿ ಆಫ್ ಕಾಂಗ್ರೆಸ್ ಆರ್ಕೈವ್ ಗೆ ಸೇರ್ಪಡೆಯಾದ್ದವು. ==ಭಾಷೆಗಳ ಬಗ್ಗೆ ಆಸಕ್ತಿ== ಹೈದರಾಬಾದ್ ನಲ್ಲಿ ಕೆಲಸದಲ್ಲಿದ್ದಾಗ, ತೆಲುಗು ಭಾಷೆ ಕಲಿತರು. 'ಈನಾಡು ದಿನಪತ್ರಿಕೆ', 'ಸ್ವಾತಿ ವಾರಪತ್ರಿಕೆ', ಪದಬಂಧವನ್ನು ತೆಲುಗಿನಲ್ಲಿ ತುಂಬುವಷ್ಟು ತೆಲುಗು ಕಲಿತಿದ್ದರು. ಭಾಷಾ ಕ್ರಿಮಿ (Language buff)ಪರಿಣಿತಿಯನ್ನು ಸಾಧಿಸಲು ಮತ್ತು ಜನಪ್ರಿಯ ನುಡಿಗಟ್ಟುಗಳನ್ನು ಓದಿ ಅರ್ಥಮಾಡಿಕೊಂಡು ಮರು ಬಳಸುವಷ್ಟು ಪರಿಣತಿ ಗಳಿಸಿದರು ಇದರಿಂದಾಗಿ ಆವರ ಲೇಖನಗಳಲ್ಲಿ ಒಂದು ಹೊಸ ಆಯಾಮ ಬಂತು. ==ಅಮೆರಿಕದಲ್ಲಿ== ಅಮೆರಿಕಕ್ಕೆ ಹೋದ ಮೊದಲಿನಲ್ಲಿ ಅಲ್ಲಿನ ಪ್ರೇಕ್ಷಣಿಕ ಸ್ಥಳಗಳನ್ನು ನೋಡಿದ ಬಗ್ಗೆ ಒಂದು ಸರಣಿ ತಯಾರಿಸಿದ್ದರು. ಎಲ್ಲೆಲ್ಲಿ ಏನೇನು ನೋಡಿದೆ, ಇತ್ಯಾದಿ. 'Let us know US' ಎನ್ನುವ ರೀತಿಯಲ್ಲಿ ಹಲವಾರು ಲೇಖನಗಳನ್ನು ಇಂಗ್ಲೀಷಿನಲ್ಲಿ ಬರೆಯುತ್ತಿದ್ದರು. ಆಗ 'ಬ್ಲಾಗ್' ಗಳಾಗಲೀ ಸಾಮಾಜಿಕ ತಾಣಗಳಾಗಲೀ (ಫೇಸ್ಬುಕ್) ಇನ್ನೂ ಬಳಕೆಗೆ ಬಂದಿರಲಿಲ್ಲ.ಅಮೆರಿಕದಲ್ಲಿ ತಾನುಕಂಡುಕೊಂಡ ವಿಷಗಳನ್ನು ಸ್ನೇಹಿತರೊಡನೆ ಬಂಧುಗಳ ಜೊತೆಹಂಚಿಕೊಳ್ಳುವ ಪತ್ರಿಕೆ ಆರಂಭಿಸಿದರು. 'ಖಬ್ರಿ ಮಾಸಿಕ'ಕುಟುಂಬ ಪತ್ರಿಕೆ. ಮನೆಯಲ್ಲಿ ಚಿತ್ಪಾವನಿ ಭಾಷೆ ಬಳಸುತ್ತಾರೆ. ಚಿತ್ಪಾವನಿ, ಮರಾಠಿಯ ಉಪಭಾಷೆ. [[ಡೆಟ್ರಾಯಿಟ್]] ನಗರದಲ್ಲಿ ನಡೆದ ೪ ನೆಯ ಅಕ್ಕ ಕನ್ನಡ ಸಮ್ಮೇಳನದಲ್ಲಿ, ದಟ್ಸ್ ಕನ್ನಡ-ಇ ಪತ್ರಿಕೆಯ ಸಂಪಾದಕ, ಶ್ರೀ.ಎಸ್.ಕೆ.ಶ್ಯಾಮಸುಂದರ್ ರವರ ಭೇಟಿಯಾಯಿತು.ಅವರು ವಾಶಿಂಗ್ಟನ್ ಡಿ.ಸಿಗೂ ಬಂದಿದ್ದರು. ಜೋಶಿಯವರ ಲಘುಬರಹ ಶೈಲಿ ಅವರಿಗೆ ಇಷ್ಟವಾಯಿತು. ಕನ್ನಡದಲ್ಲಿ ಬರೆಯುವ ಬಗ್ಗೆ ಸಲಹೆಮಾಡಿದ್ದಲ್ಲದೆ, ಭಾರತಕ್ಕೆ ಮರಳಿದ ಬಳಿಕೆ ಒಂದು ಇಮೇಲ್ ಕಳಿಸಿ ತಮ್ಮ ಪತ್ರಿಕೆಯಲ್ಲಿ ಒಂದು ಅಂಕಣ ಪ್ರಾರಂಭಿಸಲು ಕರೆಕೊಟ್ಟರು. 'ವಿಚಿತ್ರಾನ್ನ' ಹಾಗೆ ಶುರುವಾಯಿತು. ಗಣೇಶನ ಆಶೀರ್ವಾದದೊಂದಿಗೆ, ಗಣಪತಿಯ 'ಗಜಮುಖನೆ ಗಣಪತಿಯೆ ನಿನಗೆ ಒಂದಾಣೆ, ನಂಬಿದವರ..... ಒಂದು ಒಪ್ಪಂದವಾಯಿತು. ಅಂತರಜಾಲದಲ್ಲಿ ಕನ್ನಡದಲ್ಲಿ ಲಭ್ಯವಾದ ಬರವಣಿಗೆಯನ್ನು ಓದಿ ಅನಿವಾಸಿ ಕನ್ನಡಿಗರಿಗೆ ಆಶ್ಚರ್ಯವಾಯಿತು. ಒಳ್ಳೆಯ ಪ್ರತಿಕ್ರಿಯೆ, ಮತ್ತು ಸ್ವಾಗತ ಸಿಕ್ಕಿತು. ೫ ವರ್ಷ ಹಲವಾರು ವಿಷಯಗಳನ್ನು ತೆಗೆದುಕೊಂಡು ಲೇಖನಗಳನ್ನು ಬರೆದರು. ಅಮೆರಿಕದ ಜೀವನ, ಕನ್ನಡಿಗರ ಹೊಂದಾಣಿಕೆ ಅನುಭವಗಳು, ಜನಪ್ರಿಯವಾಗಿವೆ. * ವಿಶ್ವಕರ್ನಾಟಕ ಪತ್ರಿಕೆಯಲ್ಲಿ ೨ವರ್ಷ ಸತತವಾಗಿ ಬರೆದ ೧೨೦ ಲೇಖನಗಳನ್ನು ಸಂಗ್ರಹಿಸಿ, ೨ ಸಂಚಿಕೆಗಳಲ್ಲಿ 'ಒಲವಿನ ಟಚ್', 'ನಲವಿನ ಟಚ್', ಎಂಬ ಶಿರೋನಾಮಗಳಡಿಯಲ್ಲಿ ಪ್ರಕಟಿಸಿದ್ದಾರೆ. * ನಟ [[ಡಾ. ವಿಷ್ಣುವರ್ಧನ್|ವಿಷ್ಣುವರ್ಧನ]]ರ ಬಗ್ಗೆ,'ಹಾಡು ಹಾಡ್ತಾನ' (ನಾಗರ ಹಾವು ಸ್ಮರಣೆ ಸಹಿತ), ಎಂಬ ಶೀರ್ಶಿಕೆಯಲ್ಲಿ ಬರೆದ ಒಂದು ಲೇಖನ, ಬಹಳ ಜನಪ್ರಿಯವಾಯಿತು. ==ಪರಿವಾರ== ಶ್ರೀವತ್ಸ ಜೋಶಿಯವರ ಪರಿವಾರದಲ್ಲಿ, 'ಸಹನಾ'ರವರು ಪತ್ನಿ, ಮತ್ತು ಮಗ, ಸೃಜನ್ ಇದ್ದಾರೆ. ===ಶ್ರೀವತ್ಸ ಜೋಶಿಯವರ ವಿಶಿಷ್ಠ ವೀಡಿಯೋ ಪ್ರಯೋಗಗಳು=== * [http://www.videoloe.net/nonton?v=uMgq2AkmKew Some of the select clippings from samvada with Srivathsa joshi]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ==ಗೌರವಗಳು== * ’ಚಂದನ ವಾಹಿನಿ’ ಯಲ್ಲಿ ಜನವರಿ ೫ ನೇ ತಾರೀಖು, ೨೦೧೦ ರ ಬೆಳಿಗ್ಯೆ, ೭ ಗಂಟೆಗೆ, ’ಬೆಳಗು,’ ಕಾರ್ಯಕ್ರಮದಲ್ಲಿ ’ಶ್ರೀವತ್ಸ ಜೋಶಿಯವರ ಜೊತೆ ಸಂವಾದ’ <ref>{{Cite web |url=https://sampada.net/article/23375 |title=!sampada.net, by venkatesh on January 6, 2010 |access-date=ಜುಲೈ 6, 2016 |archive-date=ಆಗಸ್ಟ್ 10, 2009 |archive-url=https://web.archive.org/web/20090810100340/http://www.sampada.net/article/23375 |url-status=dead }}</ref> * ಅಮೆರಿಕದ ಕಾವೇರಿ ಕನ್ನಡ ಸಂಘದವರು 'ಬೆಸ್ಟ್ ರಿಸಿಪಿಯೆಂಟ್ ಪ್ರಶಸ್ತಿ'ಯನ್ನು ೨೦೦೭ ರಲ್ಲಿ ಪ್ರದಾನಮಾಡಿದ್ದಾರೆ.<ref>[http://kaverisangha.kannadabalaga.org/kaveri-awards/ Kaveri kannada sangha, Best Recipiant award (2007)]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> * ಅಮೆರಿಕದ ನಾರ್ತ್ ಕೆರೋಲಿನದ ಬಾನುಲಿ ನಿಲಯದಲ್ಲಿ ರವಿ ಕಲ್ಮಠರ ಜೊತೆಗೆ, ೫,ಜುಲೈ,೨೦೧೬ ರಂದು (ಅಮೆರಿಕ ದೇಶದ ಸ್ವಾತಂತ್ರ್ಯೋತ್ಸವದ ಶುಭದಿನದಂದು) 'ರೇಡಿಯೋ ಸಂದರ್ಶನ' ನಡೆಯಿತು.<ref>[https://twitter.com/sjoshiwdc When the keyboard becomes the sword, 'ಶ್ರೀವತ್ಸ ಜೋಶಿಯವರ ಜೊತೆ ರವಿ ಕಲ್ಮಠ', ನಡೆಸಿದ "ನಮ್ಮರೇಡಿಯೋ ಸಂದರ್ಶ"]</ref> ===ಶ್ರೀವತ್ಸ ಜೋಶಿಯವರ ವೀಡಿಯೋಗಳು=== # [http://www.nasrato.ru/watch/sUk9hKZQc-w h from Newseum Washington DC; shyama sundar]{{Dead link|date=ಅಕ್ಟೋಬರ್ 2022 |bot=InternetArchiveBot |fix-attempted=yes }} # [http://www.nasrato.ru/watch/vy0HJ63w36I video ರವಿ ರಂಗೇರಿಸಿದ ಒಂದು ಸಂಜೆ]{{Dead link|date=ಅಕ್ಟೋಬರ್ 2022 |bot=InternetArchiveBot |fix-attempted=yes }} # [http://www.nasrato.ru/watch/10f2MQQq_nI Yaava Mohana Murali Kareyitu- On FLute By Praveen Godkhind]{{Dead link|date=ಅಕ್ಟೋಬರ್ 2022 |bot=InternetArchiveBot |fix-attempted=yes }} # [http://www.nasrato.ru/watch/TQqN_ttdV0c ವಿದ್ಯಾತೀರ್ಥರು ಹಾಡಿದ್ದಾರೆ. ಮಧುಕರ ವೃತ್ತಿ ಎನ್ನದು]{{Dead link|date=ಅಕ್ಟೋಬರ್ 2022 |bot=InternetArchiveBot |fix-attempted=yes }} # [http://www.nasrato.ru/watch/WBnsc_HEFxg ಹೂವು ಚೆಲುವೆಲ್ಲ ನಂದೆಂದಿತು]{{Dead link|date=ಅಕ್ಟೋಬರ್ 2022 |bot=InternetArchiveBot |fix-attempted=yes }} # [http://www.nasrato.ru/watch/8ekuLnOdVYQ ಇ-ಪರಿಯ ಭಾಷಣ ಬೇರೆಲ್ಲೂ ನೀಕಾಣ? :-)]{{Dead link|date=ಅಕ್ಟೋಬರ್ 2022 |bot=InternetArchiveBot |fix-attempted=yes }} # [http://www.nasrato.ru/user/UCrdv6eiWm_YPjUUNwalrk_A ಶ್ರೀವತ್ಸ ಜೋಷಿಯವರ ಇ-ಭಾಷಣಗಳ ಆರ್ಕೈವ್,]{{Dead link|date=ಅಕ್ಟೋಬರ್ 2022 |bot=InternetArchiveBot |fix-attempted=yes }} ==ಉಲ್ಲೇಖಗಳು== <References /> ==ಬಾಹ್ಯಸಂಪರ್ಕಗಳು== # [https://www.facebook.com/photo.php?fbid=10155364110834403&set=a.500452004402.275914.702289402&type=3&theater, ವಿಶ್ವವಾಣಿ ಸುದ್ದಿಮನೆ: ಶ್ರೀವತ್ಸ ಜೋಶಿಯವರ ವರ್ಣಮಾಲೆ ೧,೨ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಿಶ್ವೇಶ್ವರ ಭಟ್ :'ಲೇಖಕರಿಂದ ಪತ್ರಿಕೆಗಳಿಗೆ ಬರೆಸುವುದು ಸವಾಲಿನ ಕೆಲಸ'] # [https://www.vishwavani.news/%E0%B2%85%E0%B2%B0%E0%B2%BF%E0%B2%B5%E0%B2%BF%E0%B2%A8-%E0%B2%AA%E0%B2%B0%E0%B2%BF%E0%B2%A7%E0%B2%BF-%E0%B2%B9%E0%B2%BF%E0%B2%B0%E0%B2%BF%E0%B2%B5%E0%B2%82%E0%B2%A4%E0%B3%86-%E0%B2%AC%E0%B2%B0/ ಅರಿವಿನ ಪರಿಧಿ ಹಿರಿವಂತೆ ಬರೆದ ಹರಿಹರೇಶ್ವರ “ತಿಳಿರುತೋರಣ” ಅಂಕಣದ ಐವತ್ತೊಂಬತ್ತನೆಯ ಸಂಚಿಕೆ (05Mar2017)]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} # [https://www.facebook.com/photo.php?fbid=10154133651284403&set=a.500452004402.275914.702289402&type=3&theater ವಿಶ್ವವಾಣಿ ಪತ್ರಿಕೆಯ ಭಾನುವಾರದ “ತಿಳಿರುತೋರಣ” ಅಂಕಣದ ೩೯ ನೆಯ ಸಂಚಿಕೆ (09Oct2016)- ಮದ್ರಾಸ್ ಪ್ಯಾಲೇಸ್ ರೆಸ್ಟೊರೆಂಟ್ ಇನ್ನು ನೆನಪು ಮಾತ್ರ] # [https://s3.amazonaws.com/tilirutorana/tt_039_09Oct2016.mp3 ಮದ್ರಾಸ್ ಪ್ಯಾಲೇಸ್ ರೆಸ್ಟೊರೆಂಟ್ ಇನ್ನು ನೆನಪು ಮಾತ್ರ ಪಾಡ್ಕಾಸ್ಟ್] # [https://s3.amazonaws.com/tilirutorana/tt_038_02Oct2016.mp3 "ಮೀನಿನ ವಾಸನೆಯಿಂದ ಮೂತ್ರದ ವಾಸನೆಯವರೆಗೆ"-ಲಘುಹರಟೆಬರಹ/ಓದು, ಅಕ್ಟೋಬರ್ ೨,೨೦೧೬ ರ,ಗಾಂಧಿಜಯಂತಿಯದಿನದ ತಿಳಿರುತೋರಣದ ಕೊಡುಗೆ. ಪ್ರಸ್ತುತಿ :ಶ್ರೀವತ್ಸಜೋಶಿ] # [http://laghubarahagalu.blogspot.in/?view=timeslide ಲಘು ಬರಹಗಳು] # [https://www.vishwavani.news/column-by-shreevathsa-joshi-3/ ವಿಶ್ವವಾಣಿ,ಶ್ರೀವತ್ಸ ಜೋಶಿ-ತೊಲೆ ಮೇಲೆ ಬರೆದುದು ತೊಲೆ ಚಿನ್ನಕ್ಕಿಂತ ಬೆಲೆಯದು]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} # [https://s3.amazonaws.com/tilirutorana/tt_037_25Sep2016.mp3 ಪಾಡ್ ಕ್ಯಾಸ್ಟ್] # [http://kannada.oneindia.com/news/bangalore/i-have-no-fear-in-india-muslim-dermatologist-in-bengaluru-098900.html kannada.oneindia.com, ಅಸಹಿಷ್ಣುತೆ’ಗೆ ಭಾರತೀಯ ಮುಸ್ಲಿಂ ಮಹಿಳೆ ಹಿಡಿದ ಕನ್ನಡಿ, By: ಸೋಫಿಯಾ ರಂಗವಾಲಾ, ವೈದ್ಯೆ, ಬೆಂಗಳೂರು, Saturday, November 28, 2015,] # [http://kannada.oneindia.com/nri/wkc/why-these-cultural-ambassadors-behave-like-this-087488.html 'ಮೆರೆಯುವವರ ಮೆರೆದಾಟ ಕ್ಷಣಿಕ, ಬೆರೆಯುವವರ ಬಾಂಧವ್ಯ ಚಿರಕಾಲ',ಶ್ರೀವತ್ಸ ಜೋಶಿ,Friday, September 5, 2014, '೫ ನೆಯ ಅಕ್ಕ ವಿಶ್ವಕನ್ನಡ ಸಮ್ಮೇಳನದ ಒಂದು ಸಮೀಕ್ಷೆಯ ತುಣುಕು'] # [http://www.kannadasahityaranga.org/2009/06/29/srivatsa-joshi/ ಕನ್ನಡ ಸಾಹಿತ್ಯರಂಗ ಕಾರ್ಯಕ್ರಮ, ನಮ್ಮ ಬರಹಗಾರರು-ಶ್ರೀವತ್ಸ ಜೋಶಿ, ಶ್ರೀನಾಥ ಭಲ್ಲೆ] # [https://sjoshi.podbean.com/2012/08/15/mohana-mrushtaanna/#comments, Mohana Mrushtaanna by sjoshi, ದಿನಾಂಕ 17 ಆಗಸ್ಟ್, 2012] # [https://www.sampada.net/blog/%E2%80%99%E0%B2%AE%E0%B3%8B%E0%B2%B9%E0%B2%A8-[https://sjoshi.podbean.com/2012/08/15/mohana-mrushtaanna/#comments{{Dead link|date=ಡಿಸೆಂಬರ್ 2022 |bot=InternetArchiveBot |fix-attempted=yes }}, Mohana Mrushtaanna, joshi, ದಿನಾಂಕ 17 ಆಗಸ್ಟ್  2012]{{Dead link|date=ಜುಲೈ 2026 |bot=InternetArchiveBot |fix-attempted=yes }} # [http://kannada.oneindia.com/literature/book/2012/srivathsa-joshis-pulakada-touch-068476.html ಶ್ರೀವತ್ಸ ಜೋಶಿಯವರ 'ಪುಳಕದ ಟಚ್'ನಲ್ಲೇನಿದೆ? By: Prasad Updated: Saturday, September 29, 012,] # [http://www.ubdtce.org/ University B.D.T College of Engineering] # [http://vijaykarnataka.indiatimes.com/edit/columns/-/articleshow/13113644.cms VK, May, 13,2012 ಇವಳು ಸು'ಸಂಸ್ಕೃತ ಅಮ್ಮ', ಶ್ರೀವತ್ಸ ಜೋಶಿ] # Pdf link: ೧೩, ಏಪ್ರಿಲ್,೩೦೨೦, [https://tilirutorana.s3.amazonaws.com/sjtt220podcasts.pdf ತಿಳಿರುತೋರಣ’ ಅಂಕಣಬರಹಗಳ ವಾಚನ ಧ್ವನಿಮುದ್ರಣ (🎼podcast🎼) ಸಂಕಲನ.17ಜನವರಿ2016ರಿಂದ 12ಏಪ್ರಿಲ್2020ರವರೆಗೆ ಪ್ರಕಟವಾದ ಎಲ್ಲ 220 ಲೇಖನಗಳ ಧ್ವನಿಮುದ್ರಣ ಇದರಲ್ಲಿದೆ]{{Dead link|date=ಅಕ್ಟೋಬರ್ 2023 |bot=InternetArchiveBot |fix-attempted=yes }} {{Interwikineeded}} [[ವರ್ಗ:ಲೇಖಕರು]] [[ವರ್ಗ:ಭಾರತೀಯ ಅಮೆರಿಕನ್]] [[ವರ್ಗ:ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು]] qbkam9brbwp91czyfpkhjnc3yv6dszr ಸವಿತಾ ಅಂಬೇಡ್ಕರ್ 0 127566 1376114 1366469 2026-07-02T04:16:53Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376114 wikitext text/x-wiki {{Infobox person | name = ಸವಿತಾ ಭೀಮರಾವ್ ಅಂಬೇಡ್ಕರ | image = Dr. Savita Ambedkar.jpg | birth_name = ಶಾರದಾ ಕೃಷ್ಣರಾವ್ ಕಬೀರ್ | birth_date = ೨೭ನೇ ಜನವರಿ ೧೯೦೯ | birth_place = ದಾದರ್, [[ಬಾಂಬೆ ಪ್ರೆಸಿಡೆನ್ಸಿ]], ಬ್ರಿಟಿಷ್ ಇಂಡಿಯಾ <br/ > (ಈಗ [[ಮುಂಬೈ]],[[ಮಹಾರಾಷ್ಟ್ರ]], [[ಭಾರತ]]) | death_date = ೨೭ನೇ ಮೇ ೨೦೦೩ (ವಯಸ್ಸು ೯೪) | death_place = [[ಮುಂಬೈ]], [[ಮಹಾರಾಷ್ಟ್ರ]], [[ಭಾರತ]] | nationality = [[ಭಾರತ|ಭಾರತೀಯ]] | education = [[:en:Bachelor of Medicine, Bachelor of Surgery|ಎಂ.ಬಿ.ಬಿ.ಎಸ್]] | alma_mater = [[:en:Grant Medical College and Sir Jamshedjee Jeejeebhoy Group of Hospitals|ಗ್ರಾಂಟ್ ವೈದ್ಯಕೀಯ ಕಾಲೇಜ್]], [[ಮುಂಬೈ]], [[ಮಹಾರಾಷ್ಟ್ರ]] | occupation = ಸಾಮಾಜಿಕ ಕಾರ್ಯಕರ್ತೆ, ವೈದ್ಯೆ | known_for = ಸಾಮಾಜಿಕ ಕಾರ್ಯ | works = ಡಾ.ಅಂಬೇಡ್ಕರಾಂಚ್ಯ ಸಹವಾಸತ್ | spouse = [[ಬಿ. ಆರ್. ಅಂಬೇಡ್ಕರ್|ಡಾ.ಬಿ.ಆರ್. ಅಂಬೇಡ್ಕರ್]] <br/ >(ಮದುವೆ. ೧೯೪೮ - ಸಾವು. ೧೯೫೬) }} '''ಸವಿತಾ ಭೀಮರಾವ್ ಅಂಬೇಡ್ಕರ್''' (೨೭ ಜನವರಿ ೧೯೦೯ - ೨೯ ಮೇ ೨೦೦೩), ಭಾರತದ ಒಬ್ಬ ಸಾಮಾಜಿಕ ಕಾರ್ಯಕರ್ತೆ, ವೈದ್ಯೆ, [[ಭಾರತೀಯ ಸ೦ವಿಧಾನ|ಭಾರತೀಯ ಸಂವಿಧಾನದ]] "'''ಸಂವಿಧಾನ ಶಿಲ್ಪಿ'''" '''[[ಬಿ. ಆರ್. ಅಂಬೇಡ್ಕರ್|ಡಾ.ಬಿ.ಆರ್. ಅಂಬೇಡ್ಕರ್]]'''‍ರವರ ಎರಡನೆಯ ಪತ್ನಿ. [[:en:Ambedkarism|ಅಂಬೇಡ್ಕರ್ ವಾದಿಗಳು]] ಮತ್ತು [[:en:Navayana|ನವಬೌದ್ಧರು]] ಅವರನ್ನು ಮಾಯಿ ಅಥವಾ ಮಾಯಿಸಾಹೇಬ ([[ಮರಾಠಿ]] ಭಾಷೆಯಲ್ಲಿ ತಾಯಿ) ಎಂದು ಕರೆಯುತ್ತಾರೆ<ref name="ಮಹಿಳೆಯ ಸ್ಥಾನ">{{cite web |last1= |first1= |title=ಡಾ.ಬಿ.ಆರ್.ಅಂಬೇಡ್ಕರ್ ರ ಹಿಂದಿನ ಮಹಿಳೆ - ನಮ್ಮ ಮಹಿಳೆಯರಿಗೆ ಇತಿಹಾಸದ ಪುಟಗಳಲ್ಲಿ ಸರಿಯಾದ ಸ್ಥಾನ ದೊರೆತಿಲ್ಲ. Women's Web: For Women Who Do. |url=https://www.womensweb.in/2018/05/savita-ambedkar-discredited-caste-woman-may18wk3/ |website=www.womensweb.in |publisher=www.womensweb.in |accessdate=3 May 2020 |archive-date=3 ಮೇ 2020 |archive-url=https://web.archive.org/web/20200503070902/https://www.womensweb.in/2018/05/savita-ambedkar-discredited-caste-woman-may18wk3/ |url-status=bot: unknown }}</ref>.ಅವರು '''ಡಾ.ಬಿ.ಆರ್. ಅಂಬೇಡ್ಕರ್'''ರ ಹಲವು ಚಳುವಳಿಗಳಲ್ಲಿ ಮತ್ತು ಪುಸ್ತಕ ಬರವಣಿಗೆಯಲ್ಲಿ ಸಹಾಯ ಮಾಡಿದರು. ಅವುಗಳಲ್ಲಿ '''[[:en:Hindu code bills|ಹಿಂದೂ ಕೋಡ್ ಬಿಲ್]]''', '''[[:en:The Buddha and His Dhamma|ಬುದ್ಧ ಮತ್ತು ಅವನ ದಮ್ಮ]]''' ಮುಖ್ಯವಾದವು.<ref>{{cite web |last1= |first1= |title=Pritchett, Frances. |url=http://www.columbia.edu/itc/mealac/pritchett/00ambedkar/ambedkar_buddha/00_pref_unpub.html |website=www.columbia.edu |publisher=www.columbia.edu |accessdate=3 May 2020 |archive-date=16 ಸೆಪ್ಟೆಂಬರ್ 2019 |archive-url=https://web.archive.org/web/20190916055615/http://www.columbia.edu/itc/mealac/pritchett/00ambedkar/ambedkar_buddha/00_pref_unpub.html |url-status=bot: unknown }}.</ref> == ಬಾಲ್ಯ ಮತ್ತು ಶಿಕ್ಷಣ == [[ಮುಂಬೈ]]ಯ ಒಂದು [[:en:Maharashtrian Pancha-Dravida Brahmin|ಮರಾಠಿ ಬ್ರಾಹ್ಮಣ]] ಪರಿವಾರದಲ್ಲಿ ಸವಿತಾರ ಜನನವು ೨೭ ಜನವರಿ ೧೯೦೯ ರಂದು ಆಯಿತು. ಅವರ ತಂದೆಯ ಹೆಸರು ಕೃಷ‍್ಣರಾವ್ ವಿನಾಯಕ್ ಕಬೀರ್ ಮತ್ತು ತಾಯಿ ಜಾನಕಿ. ಅವರ ಜನ್ಮನಾಮ ಶಾರದಾ ಕಬೀರ್. ಅವರ ಮೂಲ ಗ್ರಾಮ ದೋರ್ಸ. ಈಗಿನ [[ಮಹಾರಾಷ್ಟ್ರ]] ರಾಜ್ಯದ, [[:en:Ratnagiri district|ರತ್ನಗಿರಿ]] ಜಿಲ್ಲೆಯ, [[:en:Rajapur, Maharashtra|ರಾಜಪುರ್]] ತಾಲೂಕಿನಲ್ಲಿದೆ. ಅಲ್ಲಿಂದ ಅವರ ತಂದೆ ಮುಂಬೈಗೆ ವಲಸೆ ಬಂದಿದ್ದರು. ಶಾರದಾರವರು ಒಳ್ಳೆಯ ವಿಧ್ಯಾರ್ಥಿನಿಯಾಗಿದ್ದರು. ಪುಣೆಯಲ್ಲಿ ಅವರ ಪ್ರಾರಂಭಿಕ ಶಿಕ್ಷಣವಾಯಿತು. ನಂತರ ೧೯೩೭ರಲ್ಲಿ [[:en:Bachelor of Medicine, Bachelor of Surgery|ಎಂ.ಬಿ.ಬಿ.ಎಸ್]] ಪದವಿಯನ್ನು [[:en:Grant Medical College and Sir Jamshedjee Jeejeebhoy Group of Hospitals|ಗ್ರಾಂಟ್ ವೈದ್ಯಕೀಯ ಕಾಲೇಜ್]] ಮುಂಬೈನಲ್ಲಿ ಪಡೆದರು. ಪದವಿ ಮುಗಿದ ಮೇಲೆ [[ಗುಜರಾತ]] ರಾಜ್ಯದ ಒಂದು ದೊಡ್ಡ ಆಸ್ಪತ್ರೆಯಲ್ಲಿ ಅವರಿಗೆ ವೈದ್ಯಕೀಯ ಅಧಿಕಾರಿಯಾಗಿ ಕೆಲಸ ದೊರೆಯಿತು. ಆದರೆ ಅವರಿಗೆ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರು ಮುಂಬೈಗೆ ಹಿಂತಿರುಗಿದರು.<ref name="ಮಹಿಳೆಯ ಸ್ಥಾನ"/><ref name="ಸವಿತಾ ಅಂಬೇಡ್ಕರ್">{{cite web |last1= |first1= |title=ಡಾ.ಸವಿತಾ ಅಂಬೇಡ್ಕರರಿಗೆ ಜೀವನದಲ್ಲಿ ಅಂಬೇಡ್ಕರ‌‌ವರನ್ನು ಬಿಟ್ಟರೆ ಬೇರೆ ಏನು ಮಹತ್ವಪೂರ್ಣವಾದದ್ದು ಇರಲಿಲ್ಲ. ಹಿಂದಿಯಲ್ಲಿ. |url=https://www.forwardpress.in/2018/06/dr-savita-bhimrao-ambedkar-jinake-lie-ambedkar-se-mahatvpurn-kuchh-bhi-n-tha/ |website=www.forwardpress.in |publisher=www.forwardpress.in |accessdate=3 May 2020 |archive-date=3 ಮೇ 2020 |archive-url=https://web.archive.org/web/20200503070020/https://www.forwardpress.in/2018/06/dr-savita-bhimrao-ambedkar-jinake-lie-ambedkar-se-mahatvpurn-kuchh-bhi-n-tha/ |url-status=bot: unknown }}</ref> ಶಾರದಾರವರ ತಂದೆ ತಾಯಿಗೆ ೮ ಮಕ್ಕಳು. ಅವರಲ್ಲಿ ೬ ಮಕ್ಕಳು ಅಂತರ್ಜಾತೀಯ ವಿವಾಹವಾಗಿದ್ದರು. ಆಗಿನ ಸನ್ನಿವೇಶದಲ್ಲಿ ಮರಾಠಿ ಬ್ರಾಹ್ಮಣರಲ್ಲಿ ಇದೊಂದು ವಿಶೇಷ ವಿಶಯವಾಗಿತ್ತು. ಮುಂದೊಮ್ಮೆ ಇದರ ಬಗ್ಗೆ ಸವಿತಾರವರು "ನಮ್ಮ ಪರಿವಾರ ಅಂತರ್ಜಾತೀಯ ವಿವಾಹವನ್ನು ವಿರೋಧಿಸಲಿಲ್ಲ ಏಕೆಂದರೆ ಇಡೀ ಪರಿವಾರದಲ್ಲಿ ವಿದ್ಯಾವಂತರು ಮತ್ತು ಪ್ರಗತಿಪರರು ತುಂಬಿದ್ದರು." ಎಂದಿದ್ದರು <ref>ಸುಖದವೆ, ಪಿ. ವಿ. ಮಾಯಿಸಾಹೇಬಾಂಚ್ಯ ಅಗ್ನಿದಿವ್ಯ (ಮರಾಠಿ). ಕೌಶಲ್ಯ ಪ್ರಕಾಶನ. ಪು. ೧೭.</ref>. == ವೃತ್ತಿ ಜೀವನ == [[ಚಿತ್ರ:Maisaheb and Babasaheb.jpg|200px|thumb|right|ಮಾಯಿಸಾಹೇಬ ಮತ್ತು ಬಾಬಾಸಾಹೇಬರು]] ಎಸ್.ಎಮ್.ರಾವ್ ಎಂಬ ವೈದ್ಯರು ಮುಂಬೈಯ [[:en:Vile Parle|ವಿಲೆ ಪಾರ್ಲೆ]]ಯಲ್ಲಿ ಇದ್ದರು. ಇವರು ಡಾ| ಶಾರದಾ ಕಬೀರರ ಸಂಬಂಧಿಕರು ಮತ್ತು ಬಾಬಾಸಾಹೇಬ ಆಂಬೇಡ್ಕರರೊಂದಿಗೆ ಒಳ್ಳೆಯ ಸಂಬಂಧವನ್ನು ಹೋಂದಿದ್ದವರಾಗಿದ್ದರು. ಅಲ್ಲೆ ಇವರಿಬ್ಬರ ಮೊದಲು ಭೇಟಿಯಾಗಿದ್ದು. ಆಗ ಬಾಬಾಸಾಹೇಬರು [[:en:Viceroy's Executive Council|ವೈಸ್ರಾಯ್]]ರ ಮಂತ್ರಿಮಂಡಲದಲ್ಲಿ ಕಾರ್ಮಿಕ ಸಚಿವರಾಗಿದ್ದರು. ಬಾಬಾಸಾಹೇಬರ ಧೀಮಂತ ವ್ಯಕ್ತಿತ್ವವು ಡಾ| ಶಾರದಾರರನ್ನು ಆಕರ್ಷಿಸಿತು. ಡಾ|ಅಂಬೇಡ್ಕರರು ಒಬ್ಬ ಅಸಾಧಾರಣ ಮತ್ತು ಶ್ರೇಷ್ಠ ವ್ಯಕ್ತಿ ಎಂದು ಅವರ ಮೊದಲ ಭೇಟಿಯಲ್ಲೇ ಶಾರದಾರಿಗೆ ತಿಳಿಯಿತು. ಆ ಭೇಟಿಯಲ್ಲಿ ಬಾಬಾಸಾಹೇಬರು ಮಹಿಳೆಯರಿಗಾಗಿ ಇವರು ಮಾಡುತ್ತಿದ್ದ ಕಾರ್ಯವನ್ನು ಶ್ಲಾಘಿಸಿದರು. ಮೊದಲ ಭೇಟಿಯಲ್ಲೇ ಇವರಿಬ್ಬರು ಬೌದ್ಧ ಧರ್ಮದ ಬಗ್ಗೆ ಚರ್ಚಿಸಿದರು<ref name="ಸವಿತಾ ಅಂಬೇಡ್ಕರ್"/><ref>ಸುಖದವೆ, ಪಿ. ವಿ. ಮಾಯಿಸಾಹೇಬಾಂಚ್ಯ ಅಗ್ನಿದಿವ್ಯ (ಮರಾಠಿ). ಕೌಶಲ್ಯ ಪ್ರಕಾಶನ. ಪು. ೧೭-೧೮</ref> ಇವರಿಬ್ಬರ ಎರಡನೆಯ ಭೇಟಿ ಡಾ|ಮಾವಳಂಕರರ ಚಿಕಿತ್ಸಾಲಯದಲ್ಲಿ ಆಯಿತು. ಆಗ ಸಂವಿಧಾನ ರಚನೆಯಲ್ಲಿ ತೊಡಗಿದ್ದ ಬಾಬಾಸಾಹೇಬರು, ಅಧಿಕ ರಕ್ತದೊತ್ತಡ, ಸಕ್ಕರೆ ಖಾಯಿಲೆ, ಕಾಲುಗಂಟು ನೋವಿನಿಂದ ಬಳಲುತ್ತಿದ್ದರು. ಆ ಕಾರಣಕ್ಕೆ ಮುಂಬೈಗೆ ಬಂದಿದ್ಧರು. ಈ ಚಿಕಿತ್ಸೆಯ ಸಮಯದಲ್ಲಿ ಅವರಿಬ್ಬರು ಒಬ್ಬರನ್ನೊಬ್ಬರು ಹೆಚ್ಚು ಅರಿತುಕೊಂಡರು. ಸಾಹಿತ್ಯ, ಸಮಾಜ, ಧರ್ಮ ಇವುಗಳ ಬಗ್ಗೆ ಇಬ್ಬರಲ್ಲೂ ಚರ್ಚೆಯಾಗುತ್ತಿತ್ತು. ೧೯೩೫ರಲ್ಲಿ ಬಾಬಾಸಾಹೇಬರ ಪತ್ನಿ, [[:en:Ramabai Bhimrao Ambedkar|ರಮಾಬಾಯಿ ಅಂಬೇಡ್ಕರ]]ರು ನಿಧನರಾಗಿದ್ದರು. ಆನಂತರ ಬಾಬಾಸಾಹೇಬರು ಮತ್ತೆ ಮದುಮದುವೆಯಾಗಿರಲಿಲ್ಲ. ಬಾಬಾಸಾಹೇಬರು ತಮ್ಮನ್ನು ನೋಡಿಕೊಳ್ಳುಲು ಒಬ್ಬರಿದ್ದರೆ ಒಳಿತೆಂದು ಮತ್ತು ಇವರಿಬ್ಬರ ಆಸಕ್ತಿಗಳು ಹೊಂದುತ್ತಿದ್ದ ಕಾರಣ ೧೯೪೮ರಲ್ಲಿ ಇಬ್ಬರೂ ಮದುವೆಯಾಗಲು ನಿಶ್ಚಯಿಸಿದರು<ref name="ಮಹಿಳೆಯ ಸ್ಥಾನ"/><ref name="ಸವಿತಾ ಅಂಬೇಡ್ಕರ್"/><ref>ಸುಖದವೆ, ಪಿ. ವಿ. ಮಾಯಿಸಾಹೇಬಾಂಚ್ಯ ಅಗ್ನಿದಿವ್ಯ (ಮರಾಠಿ). ಕೌಶಲ್ಯ ಪ್ರಕಾಶನ. ಪು. ೧೯</ref>. == ಮದುವೆ == [[File:Dr. B.R. Ambedkar with wife Dr. Savita Ambedkar in 1948.jpg|200px|thumb|right|೧೯೪೮ರಲ್ಲಿ ಡಾ|ಬಿ.ಆರ್.ಅಂಬೇಡ್ಕರ್ ಮತ್ತು ಅವರ ಧರ್ಮಪತ್ನಿ ಡಾ|ಸವಿತಾ ಅಂಬೇಡ್ಕರ್]] ೧೫ನೇ ಎಪ್ರಿಲ್ ೧೯೪೮ರಂದು ಇಬ್ಬರು ದಹಲಿಯಲ್ಲಿ ರಿಜಿಸ್ಟರ್ಡ ಮದುವೆಯಾದರು (ಸಿವಿಲ್ ಮದುವೆ). ಆಗ ಶಾರದಾರವರಿಗೆ ೩೯ ವರ್ಷ ಮತ್ತು ಬಾಬಾಸಾಹೇಬರಿಗೆ ೫೭ ವರ್ಷ. ಶಾರದಾರವರ ತಮ್ಮ ಈ ಮದುವೆಗೆ ಸಾಕ್ಷಿಯಾಗಿದ್ದರು. ಮದುವೆಯ ತರುವಾಯ ಶಾರದಾರವರು ತಮ್ಮ ಹೆಸರನ್ನು ಸವಿತಾ ಎಂದು ಬದಲಾಯಿಸಿಕೊಂಡರು. ಆಗಿನ ಗೌವರ್ನರ್ ಜೆನರಲ್ ಅಗಿದ್ದಂತ [[ಸಿ. ರಾಜಗೋಪಾಲಚಾರಿ]] ನವ ದಂಪತಿಗಳನ್ನು ಸ್ನೇಹ ಭೋಜನಕ್ಕೆ ತಮ್ಮ ಅಧಿಕೃತ ನಿವಾಸಕ್ಕೆ ಕರೆದು ಸತ್ಕರಿಸಿದರು<ref name="ಸವಿತಾ ಅಂಬೇಡ್ಕರ್"/><ref>ಸುಖದವೆ, ಪಿ. ವಿ. ಮಾಯಿಸಾಹೇಬಾಂಚ್ಯ ಅಗ್ನಿದಿವ್ಯ (ಮರಾಠಿ). ಕೌಶಲ್ಯ ಪ್ರಕಾಶನ. ಪು. ೩೦</ref>. ಮದುವೆಯಾದ ಮೇಲೆ ಸವಿತಾರವರು ತಮ್ಮ ಪತಿಯ ಸೇವೆಯಲ್ಲಿ ತಲ್ಲೀನರಾದರು. ಬಾಬಾಸಾಹೇಬರಿಗೆ ಅವರ ಕಡೆಗಾಲದವರೆಗೂ ಈ ಸೇವೆಯನ್ನು ಮುಂದುವರೆಸಿದರು. ಈ ನಿಷ್ಕಲ್ಮಷ ಸೇವೆಯನ್ನು ತಮ್ಮ ಕೃತಿಯಲ್ಲಿ ಅಂಬೇಡ್ಕರರು ನೆನೆದಿದ್ದಾರೆ<ref name="ಮಹಿಳೆಯ ಸ್ಥಾನ"/><ref>ಸುಖದವೆ, ಪಿ. ವಿ. ಮಾಯಿಸಾಹೇಬಾಂಚ್ಯ ಅಗ್ನಿದಿವ್ಯ (ಮರಾಠಿ). ಕೌಶಲ್ಯ ಪ್ರಕಾಶನ. ಪು. ೩೩</ref>. == ಬೌದ್ಧ ಧರ್ಮಕ್ಕೆ ಮತಾಂತರ == ಇದನ್ನು ಕೂಡ ನೋಡಬಹುದು [[:en:Dalit Buddhist movement|ದಲಿತ ಬೌದ್ಧ ಚಲುವಳಿ]], [[:en:Navayana|ನವಬೌದ್ಧರು]] <br> [[File:Dr Babasaheb Ambedkar with his second wife Dr Savita Ambedkar, holding a statue of the Buddha, during the Dhamma Diksha ceremony in Nagpur. October 14, 1956.jpg|200px|thumb|ಬಾಬಾಸಾಹೆಬರು ಮತ್ತು ಮಾಯಿ, ಬುದ್ಧನ ಪ್ರತಿಮೆಯೊಂದಿಗೆ, ೧೪ ಅಕ್ಟೋಬರ್ ೧೯೫೬, ನಾಗಪುರ, ಧರ್ಮದೀಕ್ಷಾ ಸಮಾರಂಭದಲ್ಲಿ]] ೧೪ ಅಕ್ಟೋಬರ್ ೧೯೫೬, [[:en:Dhammachakra Pravartan Day|ಅಶೋಕ ವಿಜಯ ದಶಮಿ]]ಯ ದಿನ (ಈ ದಿನ [[ಸಾಮ್ರಾಟ್ ಅಶೋಕ]] ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದ), ಸವಿತಾ ಅಂಬೇಡ್ಕರರು ತಮ್ಮ ಪತಿಯೊಂದಿಗೆ [[ನಾಗಪುರ]]ದ [[:en:Deekshabhoomi|ದೀಕ್ಷಾಭೂಮಿ]]ಯಲ್ಲಿ [[ಬೌದ್ಧ ಧರ್ಮ]]ಕ್ಕೆ ಮತಾಂತರ ಹೊಂದಿದರು. ಬರ್ಮಾದ ಬೌದ್ಧ [[:en:Bhikkhu|ಭಿಕ್ಕು]] ಮಹಾಸ್ತವಿರ್ '''ಬೌದ್ಧ ಧರ್ಮ'''ದ ಸಾಂಪ್ರದಾಯಿಕ ದೀಕ್ಷೆ ನೀಡಿದರು. ಇದನ್ನು ಸ್ವೀಕರಿಸಿದ ಅಂಬೇಡ್ಕರ್, ತಮ್ಮ ಕರೆಗೆ ಸ್ಪಂದಿಸಿ ನಾಗಪುರಕ್ಕೆ ಬಂದಿದ್ದ ಸ್ತ್ರೀ ಪುರುಷ ಹಾಗೂ ಮಕ್ಕಳನ್ನೊಳಗೊಂಡ ೫,೦೦,೦೦೦ಕ್ಕೂ ಹೆಚ್ಚಿನ ಜನಸಮೂಹಕ್ಕೆ ತಾವೇ ದೀಕ್ಷೆ ಕೊಟ್ಟರು. ಬೆಳಗ್ಗೆ ೦೯ಕ್ಕೆ ಸರಿಯಾಗಿ ಶುರುವಾದ ದೀಕ್ಷಾ ಕಾರ್ಯಕ್ರಮದಲ್ಲಿ ಸವಿತಾ ಅಂಬೇಡ್ಕರರು ದೀಕ್ಷೆ ಸ್ವೀಕರಿಸಿದ ಮೊದಲ ಮಹಿಳೆಯಾಗಿದ್ದರು<ref>[https://web.archive.org/web/20190911021704/http://www.columbia.edu/itc/mealac/pritchett/00ambedkar/txt_ambedkar_conversion.html ನಾಗಪುರವನ್ನು ಏಕೆ ಆಯ್ಕೆ ಮಾಡಲಾಯಿತು?]</ref>. == ಆರೋಪ ಮತ್ತು ವಿರೋಧಾಭಾಸಗಳು == ದಿಲ್ಲಿಯ ಅಧಿಕೃತ ನಿವಾಸಕ್ಕೆ ಅಂಬೇಡ್ಕರರ ಅನುಯಾಯಿಗಳು, ಗೆಳೆಯರು ಬರುತ್ತಿದ್ದರು. ಆದರೆ ಬಾಬಾಸಾಹೇಬರ ಖಾಯಿಲೆಯ ಕಾರಣ ಬಂದವರಿಗೆ ಬಾಬಾಸಾಹೇಬರ ಭೇಟಿಗೆ ಅವಕಾಶ ಸಿಗುತ್ತಿರಲಿಲ್ಲ. ಇದು ಕೆಲ ಹಿಂಬಾಲಕರಿಗೆ ಬೇಸರ ಮೂಡಿಸಿತ್ತು. ಸವಿತಾ ಅಂಬೇಡ್ಕರರು, ಬಾಬಾಸಾಹೇಬರ ಪತ್ನಿ ಮತ್ತು ವೈದ್ಯ ಎಂಬ ಎರಡೂ ಪಾತ್ರಗಳನ್ನು ದಕ್ಷವಾಗಿ ನಿರ್ವಹಿಸುತ್ತಿದ್ದರು.<ref>ಸುಖದವೆ, ಪಿ. ವಿ. ಮಾಯಿಸಾಹೇಬಾಂಚ್ಯ ಅಗ್ನಿದಿವ್ಯ (ಮರಾಠಿ). ಕೌಶಲ್ಯ ಪ್ರಕಾಶನ. ಪು. ೫೭</ref><br> ಅಂಬೇಡ್ಕರರ ನಿಧನದ ನಂತರ ಕೆಲ ಅಂಬೇಡ್ಕರವಾದಿಗಳು ಅವರ ಸಾವಿಗೆ ಸವಿತಾ ಅಂಬೇಡ್ಕರರೇ ಕಾರಣ ಎಂದು ಆರೋಪಿಸಿದರು. ಅವರು ಮೂಲತಃ ಬ್ರಾಹ್ಮಣರಾದ ಕಾರಣ ಅವರನ್ನು ದಲಿತ ಚಳುವಳಿಯಿಂದ ದೂರ ಮಾಡಲಾಯಿತು. ತತ್ಕಾಲೀನ ಪ್ರಧಾನಿ [[ಜವಾಹರ‌ಲಾಲ್ ನೆಹರು]]ರವರು ಅಂಬೇಡ್ಕರರ ಸಾವಿನ ಬಗ್ಗೆ ತನಿಖೆಗೆ ಒಂದು ಸಮಿತಿ ರಚಿಸಿದರು. ಈ ತನಿಖಾ ಸಮಿತಿ ಕೂಲಂಕೂಷವಾಗಿ ಎಲ್ಲಾ ಮಾಹಿತಿಗಳನ್ನು ಪರಾಂಬರಿಸಿ, ಸವಿತಾ ಅಂಬೇಡ್ಕರರನ್ನು ಈ ಆರೋಪದಿಣದ ಮುಕ್ತಗೊಳಿಸಿತು. ಸವಿತಾರವರು ೧೯೭೨ರವರೆಗೂ ದೆಹಲಿಯ ಬಳಿಯ ಮೆಹರೌಲಿಯ ಅಂಬೇಡ್ಕರರ ತೋಟದ ಮನೆಯಲ್ಲಿ ವಾಸಿಸಿದರು <ref name="ಮಹಿಳೆಯ ಸ್ಥಾನ"/>. ಅಂಬೇಡ್ಕರರ ನಿಧನದ ನಂತರ [[ಜವಾಹರ‌ಲಾಲ್ ನೆಹರು]], [[ಇಂದಿರಾ ಗಾಂಧಿ]] ಮತ್ತು [[ಸರ್ವೆಪಲ್ಲಿ ರಾಧಾಕೃಷ್ಣನ್]] ರವರು ಸವಿತಾ ಅಂಬೇಡ್ಕರರನ್ನು ರಾಜ್ಯಸಭೆಯ ಸದಸ್ಯರನ್ನಾಗಿ ಮಾಡಲು ಪ್ರಯತ್ನಿಸಿದರು. ಕಾಂಗ್ರೆಸ್ಸಿನ ಸಹಾಯ ಪಡೆದುಕೊಂಡು ರಾಜ್ಯಸಭೆಯ ಸದಸ್ಯಳಾದರೆ ಅದು ಅಂಬೇಡ್ಕರರು ಜೀವನ ಪರ್ಯಂತ ನಂಬಿದ್ದ ಸಿದ್ಧಾಂತಗಳಿಗೆ ದ್ರೋಹಬಗೆದು ಅವುಗಳಿಗೆ ತಿಲಾಂಜಲಿ ಇಟ್ಟಂತಾಗುತ್ತದೆಂದು ಸವಿತಾ ಅಂಬೇಡ್ಕರರು ಇದನ್ನು ಸ್ವೀಕರಿಸಲಿಲ್ಲ == ದಲಿತ ಚಳುವಳಿಗೆ ಮರು ಪ್ರವೇಶ == ಅವರನ್ನು [[:en:Republican Party of India|ರಿಪಬ್ಲಿಕನ್ ಪಾರ್ಟಿ ಆಫ ಇಂಡಿಯಾ]]ದ ನಾಯಕರಾದ [[:en:Ramdas Athawale|ರಾಮದಾಸ್ ಅಠಾವಳೆ]] ಮತ್ತು ಗಂಗಾಧರ ಗಧೆಯವರು ಅಂಬೇಡ್ಕರವಾದಿ ಚಳುವಳಿಯ ಮುಖ್ಯಪ್ರವಾಹಕ್ಕೆ ಮರುಳಿ ಕರೆತಂದರು. [[:en:Dalit Panthers|ದಲಿತ್ ಪಾಂಥರ್ಸ]] ಪಕ್ಷದ ಯುವ ಕಾರ್ಯಕರ್ತರು ಅವರನ್ನು 'ಮಾಯಿ' ಎಂದು ಗೌರವದಿಂದ ನಡೆಸಿಕೊಳ್ಳುತ್ತಿದ್ದರು. '''ರಿಡ್ಡಲ್ಸ ಇನ್ ಹಿಂದುಯಿಸಂ''' ಪುಸ್ತಕದಲ್ಲಿ ಇವರ ಪಾತ್ರದಿಂದ ದಲಿತರಲ್ಲಿ ಇವರ ಬಗ್ಗೆಯಿದ್ದ ತಪ್ಪು ತಿಳುವಳಿಕೆ ದೂರವಾಗಿ ಗೌರವ ಹೆಚ್ಚಾಯಿತು. ನಂತರ ಅವರು ವಯೋಸಹಜ ಕಾರಣದಿಂದ ದಲಿತ ಚಳುವಳಿಯಿಂದ ದೂರವಾದರು<ref name="ಮಹಿಳೆಯ ಸ್ಥಾನ"/>. ೧೯೯೦ರಲ್ಲಿ ಬಾಬಾಸಾಹೇಬ ಅಂಬೇಡ್ಕರರ ಜನ್ಮಶತಾಬ್ಧಿ ಆಚರಣೆಯ ಸಮಯದಲ್ಲಿ, ಬಾಬಾಸಾಹೇಬರಿಗೆ ಭಾರತದ ಆತ್ಯುಚ್ಚ ನಾಗರೀಕ ಪ್ರಶಸ್ತಿಯಾದ [[ಭಾರತ ರತ್ನ]] ಪ್ರಶಸ್ತಿಯನ್ನು, ಮರಣೋಪರಾಂತ, ತತ್ಕಾಲೀನ ರಾಷ್ಟ್ರಪತಿ [[:en:Ramaswamy Venkataraman|ಆರ್ ವೆಂಕಟರಾಮನ್]]‍ರವರು, [[ರಾಷ್ಟ್ರಪತಿ ಭವನ]]ದಲ್ಲಿ ೧೪ ಎಪ್ರಿಲ್ ೧೯೯೦ರಂದು ಸವಿತಾ ಅಂಬೇಡ್ಕರರಿಗೆ ನೀಡಿದರು<ref name="ಸವಿತಾ ಅಂಬೇಡ್ಕರ್"/><ref>ಸುಖದವೆ, ಪಿ. ವಿ. ಮಾಯಿಸಾಹೇಬಾಂಚ್ಯ ಅಗ್ನಿದಿವ್ಯ (ಮರಾಠಿ). ಕೌಶಲ್ಯ ಪ್ರಕಾಶನ. ಪು. ೫೦</ref>. == ನಿಧನ == ತಮ್ಮ ಪತಿಯ ಸಾವಿನ ನಂತರ ಸವಿತಾ ಅಂಬೇಡ್ಕರರು ಏಕಾಂಗಿಯಾದರು. ಕೆಲವು ವರ್ಷಗಳ ತರುವಾಯ ಅವರು ದಲಿತ ಚಳುವಳಿಯೊಡನೆ ಸ್ವಲ್ಪ ಸಮಯ ಗುರುತಿಸಿಕೊಂಡರು. ೧೯ ಎಪ್ರಿಲ್ ೨೦೦೩ ರಂದು ಅವರಿಗೆ ಉಸಿರಾಟದ ತೊಂದರೆಯುಂಟಾಗಿ, ಮುಂಬೈಯ ಜೆ.ಜೆ ಆಸ್ಪತ್ರೆಗೆ ಸೇರಿಸಲಾಯಿತು. ೨೯ ಮೇ ೨೦೦೩ರಂದು ತಮ್ಮ ೯೪ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು<ref name="ಮಹಿಳೆಯ ಸ್ಥಾನ"/><ref>{{cite web|last1=|first1=|title=ಮಾಯಿ ಅಂಬೆಡ್ಕರ‍ರು ತೀರಿ ಹೋದರು|url=https://timesofindia.indiatimes.com/city/mumbai/Mai-Ambedkar-passes-away/articleshow/47903168.cms|website=timesofindia.indiatimes.com|publisher=timesofindia|access-date=2020-05-05|archive-date=2020-05-03|archive-url=https://web.archive.org/web/20200503065719/https://timesofindia.indiatimes.com/city/mumbai/Mai-Ambedkar-passes-away/articleshow/47903168.cms|url-status=bot: unknown}}</ref>. == ಬರವಣಿಗೆ == ಅವರು '''ಡಾ.ಅಂಬೇಡ್ಕರಾಂಚ್ಯ ಸಹವಾಸತ್''' ಎಂಬ ಒಂದು ಆತ್ಮಚರಿತ್ರೆ ಬರೆದಿದ್ದಾರೆ. [[:en:Dr. Babasaheb Ambedkar (film)|ಡಾ.ಬಿ.ಆರ್. ಅಂಬೇಡ್ಕರ್]] ಎಂಬ ಚಲನಚಿತ್ರಕ್ಕೆ ಕೊಡುಗೆ ನೀಡಿದ್ದಾರೆ. ಚಲನಚಿತ್ರದಲ್ಲಿ [[:en:Mrinal Kulkarni|ಮೃಣಾಲ್ ಕುಲ್ಕರ್ಣಿ]]ಯವರು ಸವಿತಾ ಅಂಬೇಡ್ಕರರ ಪಾತ್ರವನ್ನು ನಿರ್ವಹಿಸಿದ್ದಾರೆ<ref>{{cite web |last1= |first1= |title=ಅಂಬೇಡ್ಕರ‌‌ರ ಪತ್ನಿ ಇಂದು ತೀರಿ ಹೋದರು |url=https://www.rediff.com/news/2003/may/29mai.htm |website=www.rediff.com |publisher=www.rediff.com |accessdate=3 May 2020 |archive-date=3 ಮೇ 2020 |archive-url=https://web.archive.org/web/20200503063420/https://www.rediff.com/news/2003/may/29mai.htm |url-status=bot: unknown }}</ref>. == ಕೊಡುಗೆ == === ಸವಿತಾ ಅಂಬೇಡ್ಕರರ ಬಗ್ಗೆ ಗಣ್ಯರ ಹೇಳಿಕೆಗಳು === * ಆಗಿನ ಭಾರತದ ರಾಷ್ತ್ರಪತಿಗಳಾಗಿದ್ದ [[ಎ.ಪಿ.ಜೆ.ಅಬ್ದುಲ್ ಕಲಾಂ|ಡಾ| ಎ.ಪಿ.ಜೆ.ಅಬ್ದುಲ್ ಕಲಾಂ]]ರವರು ಸವಿತಾ ಅಂಬೇಡ್ಕರರ ನೆನಪಿನಲ್ಲಿ ಹೀಗೆ ಹೇಳಿದರು. "ಶ್ರೀಮತಿ ಅಂಬೇಡ್ಕರರು ಸಮರ್ಪಣೆ ಮತ್ತು ತ್ಯಾಗದ ಸಂಕೇತವಾಗಿದ್ದರು. ಡಾ.ಬಿ.ಆರ್. ಅಂಬೇಡ್ಕರರೊಂದಿಗೆ ಕೂಡಿ ಅವರು ಉಪೇಕ್ಷಿತರ ಏಳ್ಗೆಗಾಗಿ ದುಡಿದರು"<ref name="zee">{{cite web |last1= |first1= |title=ರಾಷ್ತ್ರಪತಿ, ಪ್ರಧಾನಿ ಸವಿತಾ ಅಂಬೆಡ್ಕರ‍ರ ಸಾವಿಗೆ ಸಂತಾಪ ಸೂಚಿಸಿದರು |url=https://zeenews.india.com/home/president-pm-condole-death-of-savita-ambedkar_101601.html |website=zeenews.india.com |publisher=zeenews.india.com |access-date=2020-05-05 |archive-date=2020-05-03 |archive-url=https://web.archive.org/web/20200503064249/https://zeenews.india.com/home/president-pm-condole-death-of-savita-ambedkar_101601.html |url-status=bot: unknown }}</ref>. * ಆಗಿನ ಭಾರತದ ಪ್ರಧಾನಿಗಳಾಗಿದ್ದ [[ಅಟಲ್ ಬಿಹಾರಿ ವಾಜಪೇಯಿ]]ರವರು "ಭಾರತದ ಸಂವಿಧಾನ ರಚನೆಯಲ್ಲಿ ಮಹತ್ವಪೂರ್ಣ ಪಾತ್ರ ನಿರ್ವಹಿಸಿದ್ದ ಬಾಬಾಸಾಹೇಬರ ಸ್ಪೂರ್ತಿಯಸೆಲೆಯಾಗಿದ್ದವರು ಸವಿತಾರವರು. ಅವರೊಬ್ಬ ದೊಡ್ಡ ಸಾಮಾಜಿಕ ಕಾರ್ಯಕರ್ತೆಯಾಗಿದ್ದರು. ಸಮಾಜದ ಉಪೇಕ್ಷಿತರ ಏಳ್ಗೆಗಾಗಿ ಅವರು ಸಮರ್ಪಿತರಾಗಿದ್ದರು" ಎಂದು ಹೇಳಿದರು<ref name="zee"/>. * ಕಾಂಗ್ರೆಸ್ ನಾಯಕಿ [[ಸೋನಿಯಾ ಗಾಂಧಿ]] "ಮಾಯಿಯವರ ಉಪಸ್ಥಿತಿ ಮತ್ತು ಮಾರ್ಗದರ್ಶನವನ್ನು ಎಲ್ಲರೂ ಪ್ರೀತಿಯಿಂದ ನೆನಪಿಸಿಕೊಳ್ಳುವರು" ಎಂದು ಹೇಳಿದರು<ref name="zee"/>. * ಆಗಿನ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ [[:en:Satyanarayan Jatiya|ಸತ್ಯನಾರಾಯಣ ಜತಿಯ]] "ಡಾ| ಸವಿತಾ ಅಂಬೇಡ್ಕರರು ಬಹಳ ಸಮರ್ಪಣೆಯೊಂದಿಗೆ ಬಾಬಾಸಾಹೇಬರಿಗೆ ಸೇವೆ ಸಲ್ಲಿಸಿದ್ದಾರೆ. ಅವರ ಈ ತ್ಯಾಗವನ್ನು ಹಲುವು ಕಾಲ ನೆನಪಿಸಿಕೊಳ್ಳಲಾಗುವುದು ಮತ್ತು ಇದು ಮುಂದಿನ ಪೀಳಿಗೆಗೆ ಒಂದು ಸ್ಪೂರ್ತಿಯಸೆಲೆಯಾಗಿದೆ" ಎಂದು ಹೇಳಿದರು<ref name="hindu">{{cite web |title=ರಾಷ್ತ್ರಪತಿ, ಪ್ರಧಾನಿ ಸವಿತಾ ಅಂಬೆಡ್ಕರ‍ರ ಸಾವಿಗೆ ಸಂತಾಪ ಸೂಚಿಸಿದರು. ವಿ.ಸೂ. ಇದನ್ನು ತೆರೆಯಲು ದಿ ಹಿಂದುವಿನಲ್ಲಿ ನಿಮ್ಮ ಖಾತೆ ಇರಬೇಕು.|url=https://www.thehindu.com/todays-paper/tp-national/president-pm-condole-savita-ambedkars-death/article27774734.ece |website=www.thehindu.com |publisher=www.thehindu.com |accessdate=3 May 2020}}</ref>. * ಆಗಿನ ಮಹಾರಾಷ್ಟ್ರದ ಮುಖ್ಯಮಂತ್ರಿ [[:en:Sushilkumar Shinde|ಸುಶೀಲ್ ಕುಮಾರ್ ಶಿಂಧೆ]] "ಅವರು (ಸವಿತಾ) ಅಧಿಕಾರಕ್ಕಿಂತ ಸಾಮಾಜಿಕ ಚಳುವಳಿಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದರು" ಎಂದು ಹೇಳಿದರು<ref name="zee"/>. * [[:en:Gopinath Munde|ಗೋಪಿನಾಥ ಮುಂಡೆ]] "ಸವಿತಾರವರು ತ್ಯಾಗದ ಒಂದು ಒಳ್ಳೆಯ ಉದಾಹರಣೆಯಾಗಿದ್ದರು ಮತ್ತು ಕಡೆಗಾಲದವರೆಗೂ ತಮ್ಮ ದಿವಂಗತ ಪತಿಯ ಧ್ಯೇಯಾದರ್ಶಗಳಿಗೆ ಪೂರಕವಾಗಿ ಜೀವಿಸಿದರು" ಎಂದು ಹೇಳಿದರು<ref name="hindu"/>. === ಸವಿತಾ ಅಂಬೇಡ್ಕರರ ಬಗ್ಗೆ ಪುಸ್ತಕ === * ಬಾಬಾಸಾಹೇಬಾಂಚಿ ಸವಾಲಿ: ಡಾ.ಸವಿತಾ ಅಂಬೇಡ್ಕರ್ (ಮಾಯಿಸಾಹೇಬ) (ಬಾಬಾಸಾಹೇಬರ ನೆರಳು : ಡಾ.ಸವಿತಾ ಅಂಬೇಡ್ಕರ್ (ಮಾಯಿಸಾಹೇಬ)) - ಪ್ರೊಫೆಸರ್ ಕಿರ್ತಿಲತಾ ರಾಮಭಾವು ಪೆಠಕರ್ - ೨೦೧೬ * ಡಾ. ಬಾಬಾಸಾಹೇಬ ಅಂಬೇಡ್ಕರಾಂಚ್ಯ ಸವಾಲಿಚ ಸಂಘರ್ಷ (ಡಾ. ಬಾಬಾಸಾಹೇಬ ಅಂಬೇಡ್ಕರರ ನೆರಳಿನ ಸಂಘರ್ಷ) - ವಿಜಯ್ ಸುಖದೆವೆ * ಡಾ. ಮಾಯಿಸಾಹೇಬ ಅಂಬೇಡ್ಕರಾಂಚ್ಯ ಸಹವಾಸತ್ (ಡಾ. ಮಾಯಿಸಾಹೇಬ ಅಂಬೇಡ್ಕರರ ಸಂಘದಲ್ಲಿ) - ವ್ಯಶಾಲಿ ಭಾಲೆರಾವ್ <ref>https://www.bookganga.com/eBooks/Books/Details/4691565523749693623</ref> * ಡಾ. ಮಾಯಿಸಾಹೇಬ ಅಂಬೇಡ್ಕರ್ - ವಾಲ್ಮಿಕ ಅಹಿರೆ * ದಿ ಗ್ರೇಟ್ ಸಾಕ್ರಿಫೈಸ್ ಆಫ್ ಮಾಯಿಸಾಹೇಬ ಅಂಬೇಡ್ಕರ್ (ಮಾಯಿಸಾಹೇಬ ಅಂಬೇಡ್ಕರ್ ರ ಮಹಾನ್ ತ್ಯಾಗ) - ಪ್ರೊಫೆಸರ್ ಪಿ.ವಿ.ಸುಖದೆವೆ * ಮಾಯಿಸಾಹೇಬಾಂಚ್ಯ ಅಗ್ನಿದಿವ್ಯ - ಪ್ರೊಫೆಸರ್ ಪಿ.ವಿ.ಸುಖದೆವೆ * ಮಾಯಿಸಾಹೇಬ ಚರಿತ್ರ ಅಣಿ ಕಾರ್ಯ (ಮಾಯಿಸಾಹೇಬರ ಚರಿತ್ರ ಮತ್ತು ಕಾರ್ಯ) * ಮಹಾಮಾನವಾಚಿ ಸಂಜೀವನಿ (ಮಹಾಮಾನವನ ಸಂಜೀವನಿ) == ಹೊರಗಿನ ಸಂಪರ್ಕಗಳು == * [[:en:Ramabai Bhimrao Ambedkar|ರಮಾಬಾಯಿ ಅಂಬೇಡ್ಕರ್]] * [[:en:Ambedkar family|ಅಂಬೇಡ್ಕರ್ ಪರಿವಾರ]] == ಉಲ್ಲೇಖಗಳು == <references /> == ಹೊರಗಿನ ಕೊಂಡಿಗಳು == {{Commons cat|Savita Ambedkar}} * [http://velivada.com/2017/05/13/meet-vijay-surwade-living-encyclopedia-ambedkarism/ ವಿಜಯ್ ಸುರವದೆ — ಅಂಬೆಡ್ಕರ್ ‌ವಾದದ ಎನಸೈಕ್ಲೋಪೀಡಿಯಾ] {{Webarchive|url=https://web.archive.org/web/20180703163136/http://velivada.com/2017/05/13/meet-vijay-surwade-living-encyclopedia-ambedkarism/ |date=2018-07-03 }} * [https://m.youtube.com/watch?v=5LuS53lN28g ಹಿಂದು ಕೋಡ್ ಬಿಲ್ ಬಗ್ಗೆ ಡಾ|ಸವಿತಾ ಅಂಬೇಡ್ಕರ್ ‍ರ ಅಭಿಪ್ರಾಯ] * [https://www.youtube.com/watch?v=Y6Q2p6l2muk ಧಮ್ಮ ದೀಕ್ಷಾ ಕಾರ್ಯಕ್ರಮ ೧೪ ಅಕ್ಟೋಬರ್ ೧೯೫೬] {{DEFAULTSORT:ಅಂಬೇಡ್ಕರ್, ಸವಿತಾ ಭೀಮರಾವ್}} {{Interwikineeded}} [[ವರ್ಗ:೧೯೦೯ ಜನನ]] [[ವರ್ಗ:೨೦೦೩ ನಿಧನ]] [[ವರ್ಗ:ಸಾಮಾಜಿಕ ಕಾರ್ಯಕರ್ತರು]] [[ವರ್ಗ:ಬಿ. ಆರ್. ಅಂಬೇಡ್ಕರ್]] lq7wl776wdcluwbs0d1nqezu5r9yegp ಸರ್ವ ಶಿಕ್ಶಾಅಭಿಯನ 0 140702 1376112 1366416 2026-07-02T04:05:27Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376112 wikitext text/x-wiki {{Interwikineeded}} [[Category:No local image but image on Wikidata]] ಸರ್ವ ಶಿಕ್ಷಾ ಅಭಿಯಾನ (ಹಿಂದಿ: सर्व शिक्षा अभियान, ಇಂಗ್ಲೀಷ್: ಎಜುಕೇಶನ್ ಫಾರ್ ಆಲ್ ಮೂವ್‌ಮೆಂಟ್), ಅಥವಾ SSA, ಸಂವಿಧಾನದ 86 ನೇ ತಿದ್ದುಪಡಿಯಾದ [ಪ್ರಾಥಮಿಕ ಶಿಕ್ಷಣ]] "ಸಮಯಕ್ಕೆ ಅನುಗುಣವಾಗಿ" ಸಾರ್ವತ್ರಿಕಗೊಳಿಸುವ ಗುರಿಯನ್ನು ಹೊಂದಿರುವ ಭಾರತೀಯ ಸರ್ಕಾರದ ಕಾರ್ಯಕ್ರಮವಾಗಿದೆ. ಭಾರತವು 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು (2001 ರಲ್ಲಿ 206 ಮಿಲಿಯನ್ ಮಕ್ಕಳು ಎಂದು ಅಂದಾಜಿಸಲಾಗಿದೆ) ಮೂಲಭೂತ ಹಕ್ಕು (ಲೇಖನ- 21A). ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಈ ಕಾರ್ಯಕ್ರಮದ ಪ್ರವರ್ತಕರಾಗಿದ್ದರು. ಇದು 2010 ರ ವೇಳೆಗೆ 6 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಶಿಕ್ಷಣ ನೀಡುವ ಗುರಿಯನ್ನು ಹೊಂದಿದೆ. ಆದಾಗ್ಯೂ, ಸಮಯದ ಮಿತಿಯನ್ನು ಅನಿರ್ದಿಷ್ಟವಾಗಿ ಮುಂದಕ್ಕೆ ತಳ್ಳಲಾಗಿದೆ. '''ಮಧ್ಯಸ್ಥಿಕೆ''' ಕಾರ್ಯಕ್ರಮವಾಗಿ, ಇದು 2002 ರಲ್ಲಿ ಪ್ರಾರಂಭವಾಯಿತು ಮತ್ತು SSA 2000-2001 ರಿಂದ ಕಾರ್ಯನಿರ್ವಹಿಸುತ್ತಿದೆ. <ref name="SSA-MHRD">{{Cite web|url=http://mhrd.gov.in/schemes|title=Sarva Shiksha Abhiyan|publisher=Department of School Education and Literacy, MHRD, Government of india of India|access-date=26 October 2013}}</ref> ಆದಾಗ್ಯೂ, ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣದ ಉದ್ದೇಶವನ್ನು ಸಾಧಿಸುವ ಗುರಿಯೊಂದಿಗೆ ಜಿಲ್ಲಾ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮವನ್ನು (DPEP) ಪ್ರಾರಂಭಿಸಿದಾಗ ಅದರ ಬೇರುಗಳು 1993-1994 ಕ್ಕೆ ಹಿಂತಿರುಗುತ್ತವೆ. <ref name="DPEP">{{Cite web|url=http://india.gov.in/my-government/schemes/district-primary-education-programme-dpep|title=District Primary Education Programme, DPEP|archive-url=https://web.archive.org/web/20131029174118/http://india.gov.in/my-government/schemes/district-primary-education-programme-dpep|archive-date=29 October 2013|access-date=26 October 2013}}</ref> DPEP, ಹಲವಾರು ಹಂತಗಳಲ್ಲಿ, ದೇಶದ 18 ರಾಜ್ಯಗಳಲ್ಲಿ 272 ಜಿಲ್ಲೆಗಳನ್ನು ಒಳಗೊಂಡಿದೆ. <ref name="DPEP-EFA">{{Cite web|url=http://www.educationforallinindia.com/page81.html|title=District Primary Education Programmes (DPEP)|access-date=28 October 2013}}</ref> ಕಾರ್ಯಕ್ರಮದ ವೆಚ್ಚವನ್ನು ಕೇಂದ್ರ ಸರ್ಕಾರ (85%) ಮತ್ತು ರಾಜ್ಯ ಸರ್ಕಾರಗಳು (15%) ಹಂಚಿಕೊಂಡಿವೆ. [[ವಿಶ್ವ ಬ್ಯಾಂಕ್]], ಡಿಪಾರ್ಟ್‌ಮೆಂಟ್ ಫಾರ್ ಇಂಟರ್‌ನ್ಯಾಶನಲ್ ಡೆವಲಪ್‌ಮೆಂಟ್ (DFID) ಮತ್ತು UNICEF ಸೇರಿದಂತೆ ಹಲವಾರು ಬಾಹ್ಯ ಏಜೆನ್ಸಿಗಳಿಂದ ಕೇಂದ್ರ ಪಾಲನ್ನು ಹಣ ನೀಡಲಾಗಿದೆ. <ref name="Jalan">{{Cite web|url=http://siteresources.worldbank.org/INTISPMA/Resources/Training-Events-and-Materials/india_primaryschool.pdf|title=Improving Primary School Education in India: An Impact Assessment of DPEP I|last=Jalan|first=Jyotsna|last2=Glinskaya|first2=Elena|website=World Bank|access-date=29 November 2013}}</ref> 2001 ರ ಹೊತ್ತಿಗೆ, $1500 ಮಿಲಿಯನ್‌ಗಿಂತಲೂ ಹೆಚ್ಚು ಕಾರ್ಯಕ್ರಮಕ್ಕೆ ಬದ್ಧರಾಗಿದ್ದರು ಮತ್ತು 50 ಮಿಲಿಯನ್ ಮಕ್ಕಳು ಅದರ ವ್ಯಾಪ್ತಿಯನ್ನು ಒಳಗೊಂಡಿದ್ದರು. DPEP ಯ ಹಂತ I ರ ಪ್ರಭಾವದ ಮೌಲ್ಯಮಾಪನದಲ್ಲಿ, ಅಲ್ಪಸಂಖ್ಯಾತರ ಮಕ್ಕಳ ಮೇಲೆ ಅದರ ನಿವ್ವಳ ಪ್ರಭಾವವು ಪ್ರಭಾವಶಾಲಿಯಾಗಿದೆ ಎಂದು ಲೇಖಕರು ತೀರ್ಮಾನಿಸಿದರು, ಆದರೆ ಹುಡುಗಿಯರ ದಾಖಲಾತಿಯ ಮೇಲೆ ಯಾವುದೇ ಪ್ರಭಾವದ ಬಗ್ಗೆ ಕಡಿಮೆ ಪುರಾವೆಗಳಿಲ್ಲ. ಅದೇನೇ ಇದ್ದರೂ, DPEP ಯಲ್ಲಿನ ಹೂಡಿಕೆಯು ವ್ಯರ್ಥವಲ್ಲ ಎಂದು ಅವರು ತೀರ್ಮಾನಿಸಿದರು, ಏಕೆಂದರೆ ಇದು ಭಾರತದಲ್ಲಿ ಪ್ರಾಥಮಿಕ ಶಾಲಾ ಮಧ್ಯಸ್ಥಿಕೆಗಳಿಗೆ ಹೊಸ ವಿಧಾನವನ್ನು ಪರಿಚಯಿಸಿತು. <ref name="Jalan" /> ಶಿಕ್ಷಣ ಹಕ್ಕು ಕಾಯಿದೆ (RTE) 1 ಏಪ್ರಿಲ್ 2010 ರಂದು ಜಾರಿಗೆ ಬಂದಿತು. ಕೆಲವು ಶಿಕ್ಷಣ ತಜ್ಞರು ಮತ್ತು ನೀತಿ ನಿರೂಪಕರು ಈ ಕಾಯಿದೆಯ ಅಂಗೀಕಾರದೊಂದಿಗೆ, ಅದರ ಅನುಷ್ಠಾನಕ್ಕೆ ಅಗತ್ಯವಾದ ಕಾನೂನು ಬಲವನ್ನು SSA ಪಡೆದುಕೊಂಡಿದೆ ಎಂದು ನಂಬುತ್ತಾರೆ. <ref name="TOI-RTE">{{Cite news|url=http://timesofindia.indiatimes.com/home/education/news/Will-RTE-fulfil-the-SSA-dream/articleshow/5761551.cms|title=Will RTE fulfil the SSA dream?|date=5 April 2010|work=The Times of India|access-date=26 October 2013}}</ref> == ನಿಧಿಗಳು == ಇದರ ಆರಂಭಿಕ ವೆಚ್ಚ {{ಭಾರತೀಯ ರೂಪಾಯಿ}} 7,000 ಕೋಟಿ ಮತ್ತು 2011-12 ರಲ್ಲಿ [[ಭಾರತ ಸರ್ಕಾರ|ಭಾರತ ಸರ್ಕಾರವು]] ₹ 21,000 ಕೋಟಿ ಈ ಯೋಜನೆಗೆ, ಹಿಂದಿನ ವರ್ಷಕ್ಕಿಂತ 40 ಪ್ರತಿಶತ ಹೆಚ್ಚಳ. <ref>{{Citation|title=Rasheeda Bhagat A poor country, rich in corruption|url=http://thehindubusinessline.com/opinion/columns/rasheeda-bhagat/a-poor-country-rich-in-corruption/article2337095.ece|access-date=2021-11-23|archive-date=2016-02-01|archive-url=https://archive.is/20160201053102/http://thehindubusinessline.com/opinion/columns/rasheeda-bhagat/a-poor-country-rich-in-corruption/article2337095.ece|url-status=dead}}</ref> ಅನೇಕ ವ್ಯಕ್ತಿಗಳು ಮತ್ತು ಟ್ರಸ್ಟ್ ಸಹ ಕೊಡುಗೆ ನೀಡಿದೆ ಮತ್ತು ಕಾರ್ಯಕ್ರಮವು ಹೆಚ್ಚು ಜನಪ್ರಿಯವಾದಂತೆ ನಿಧಿಯೂ ಬೆಳೆಯಿತು. == ವೈಶಿಷ್ಟ್ಯಗಳು == ಸರ್ವ ಶಿಕ್ಷಾ ಅಭಿಯಾನ (SSA) ಯುನಿವರ್ಸಲ್ ಎಲಿಮೆಂಟರಿ ಶಿಕ್ಷಣದ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವು ಮಿಷನ್ ಮೋಡ್‌ನಲ್ಲಿ ಸಮುದಾಯ ಸ್ವಾಮ್ಯದ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಮೂಲಕ ಎಲ್ಲಾ ಮಕ್ಕಳಿಗೆ ಮಾನವ ಸಾಮರ್ಥ್ಯಗಳನ್ನು ಸುಧಾರಿಸುವ ಅವಕಾಶವನ್ನು ಒದಗಿಸುವ ಪ್ರಯತ್ನವಾಗಿದೆ. ಇದು ದೇಶದಾದ್ಯಂತ ಗುಣಮಟ್ಟದ ಮೂಲ ಶಿಕ್ಷಣದ ಬೇಡಿಕೆಗೆ ಪ್ರತಿಕ್ರಿಯೆಯಾಗಿದೆ. <ref>{{Cite web|url=https://www.yourarticlelibrary.com/education/sarva-shiksha-abhiyan-ssa-in-india-features-aims-and-objectives/45190/|title=Sarva Shiksha Abhiyan (SSA)|website=yourarticlelibrary|access-date=2021-11-23|archive-date=2022-01-21|archive-url=https://web.archive.org/web/20220121174627/https://www.yourarticlelibrary.com/education/sarva-shiksha-abhiyan-ssa-in-india-features-aims-and-objectives/45190|url-status=dead}}</ref> ಸರ್ವ ಶಿಕ್ಷಾ ಅಭಿಯಾನ (SSA) ಕಾರ್ಯಕ್ರಮವನ್ನು ಉತ್ತೇಜಿಸಲು "ಸ್ಕೂಲ್ ಚಲೇನ್ ಹಮ್" ಕವಿತೆಯನ್ನು ಮೆಹಬೂಬ್ ಬರೆದಿದ್ದಾರೆ. <ref>{{Cite web|url=https://funpur.net/school-chale-hum-song-lyrics|title=School Chale Hum song|website=funpur|access-date=2 January 2019|archive-date=12 ಮೇ 2019|archive-url=https://web.archive.org/web/20190512032705/https://funpur.net/school-chale-hum-song-lyrics/|url-status=dead}}</ref> == ಪಧೇ ಭಾರತ ಬಧೇ ಭಾರತ == ''ಪಧೇ ಭಾರತ್ ಬಾಧೆ ಭಾರತ್'' ''ಸರ್ವಶಿಕ್ಷಾ ಅಭಿಯಾನದ'' ರಾಷ್ಟ್ರವ್ಯಾಪಿ ಉಪ ಕಾರ್ಯಕ್ರಮವಾಗಿದೆ. <ref>{{Cite web|url=http://ssa.nic.in/pabminutes-documents/Padhe%20Bharat%20Badhe%20Bharat.pdf|title=Padhe Bharat Badhe Bharat|website=ssa.nic.in|access-date=4 December 2014|archive-date=8 ಡಿಸೆಂಬರ್ 2014|archive-url=https://web.archive.org/web/20141208113712/http://ssa.nic.in/pabminutes-documents/Padhe%20Bharat%20Badhe%20Bharat.pdf|url-status=dead}}</ref> <ref>{{Cite news|url=http://www.thehindubusinessline.com/industry-and-economy/education/smriti-irani-launches-padhe-bharat-badhe-bharat-programme/article6353330.ece|title=Smriti Irani launches Padhe Bharat Badhe Bharat programme|last=Pandey|first=Navadha|date=26 August 2014|work=Business Line|access-date=4 December 2014}}</ref> ಆರಂಭಿಕ ಶಿಕ್ಷಣದಲ್ಲಿ ಓದಲು ವಿಫಲರಾದ ಮಕ್ಕಳು ಇತರ ವಿಷಯಗಳಲ್ಲಿ ಹಿಂದುಳಿದಿದ್ದಾರೆ. I ಮತ್ತು II ತರಗತಿಗಳಲ್ಲಿನ ಮಕ್ಕಳಿಗೆ ಸಮಗ್ರ ಆರಂಭಿಕ ಓದುವಿಕೆ, ಬರವಣಿಗೆ ಮತ್ತು ಆರಂಭಿಕ ಗಣಿತ ಕಾರ್ಯಕ್ರಮವನ್ನು ಸುಧಾರಿಸಲು ಪ್ರೋಗ್ರಾಂ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ, ₹ 762 ಕೋಟಿ ರಾಜ್ಯಗಳಿಗೆ ಅನುಮೋದನೆ ನೀಡಲಾಯಿತು. ಕಾರ್ಯಕ್ರಮವು ಮುದ್ರಣ ಸಮೃದ್ಧ ವಾತಾವರಣ, ಪುಸ್ತಕಗಳ ಸಮಯೋಚಿತ ವಿತರಣೆಯನ್ನು ಒದಗಿಸುವುದಲ್ಲದೆ ಹೊಸ ಶಿಕ್ಷಕರ ಮಾರ್ಗದರ್ಶನ ಮತ್ತು ಮೌಲ್ಯಮಾಪನ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. <ref>{{Cite web|url=http://justwiki.net/New_Government_Schemes_2014-15#Padhe_Bharat_Badhe_Bharat|title=New Government Schemes 2014-As a follow up to the foundational programme, in 2015-16 a programme called the National Reading Initiative was launched to develop and promote the habit of reading among students in elementary schools, thereby extending the programme up to class 8. States were provided token funds to plan and implement innovative activities to promote reading. States have designed specific interventions targeting children in classes 1 and 2 to improve learning outcomes. There are a variety of focussed programmes being currently implemented across the country.15|website=justwiki.net|access-date=15 March 2015|archive-date=2 ಏಪ್ರಿಲ್ 2015|archive-url=https://web.archive.org/web/20150402135136/http://justwiki.net/New_Government_Schemes_2014-15#Padhe_Bharat_Badhe_Bharat|url-status=dead}}</ref>  ಎಸ್‌ಎಸ್‌ಎ ಸಾರ್ವತ್ರಿಕ ಪ್ರವೇಶ ಮತ್ತು ಧಾರಣಕ್ಕಾಗಿ ವಿವಿಧ ಮಧ್ಯಸ್ಥಿಕೆಗಳನ್ನು ಒದಗಿಸಲು 2000-2001 ರಿಂದ ಕಾರ್ಯನಿರ್ವಹಿಸುತ್ತಿದೆ, ಪ್ರಾಥಮಿಕ ಶಿಕ್ಷಣದಲ್ಲಿ ಲಿಂಗ ಮತ್ತು ಸಾಮಾಜಿಕ ವರ್ಗಗಳ ಅಂತರವನ್ನು ನಿವಾರಿಸುತ್ತದೆ ಮತ್ತು ಕಲಿಕೆಯ ಗುಣಮಟ್ಟವನ್ನು ಸುಧಾರಿಸುತ್ತದೆ. SSA ಮಧ್ಯಸ್ಥಿಕೆಗಳು, ಹೊಸ ಶಾಲೆಗಳ ಪ್ರಾರಂಭ ಮತ್ತು ಪರ್ಯಾಯ ಶಾಲಾ ಸೌಲಭ್ಯಗಳು, ಶಾಲೆಗಳು ಮತ್ತು ಹೆಚ್ಚುವರಿ ತರಗತಿಗಳ ನಿರ್ಮಾಣ, ಶೌಚಾಲಯಗಳು ಮತ್ತು ಕುಡಿಯುವ ನೀರು, ಶಿಕ್ಷಕರಿಗೆ ಒದಗಿಸುವುದು, ಸೇವಾ ತರಬೇತಿಯಲ್ಲಿ ನಿಯಮಿತ ಶಿಕ್ಷಕರು ಮತ್ತು ಶೈಕ್ಷಣಿಕ ಸಂಪನ್ಮೂಲ ಬೆಂಬಲ, ಉಚಿತ ಪಠ್ಯಪುಸ್ತಕಗಳು ಮತ್ತು ಸಮವಸ್ತ್ರಗಳು ಮತ್ತು ಕಲಿಕೆಯ ಸಾಧನೆಯನ್ನು ಸುಧಾರಿಸಲು ಬೆಂಬಲವನ್ನು ಒಳಗೊಂಡಿರುತ್ತದೆ. ಮಟ್ಟಗಳು / ಫಲಿತಾಂಶ. RTE ಕಾಯಿದೆಯ ಅಂಗೀಕಾರದೊಂದಿಗೆ, ಬದಲಾವಣೆಗಳನ್ನು SSA ವಿಧಾನ, ತಂತ್ರಗಳು ಮತ್ತು ರೂಢಿಗಳಲ್ಲಿ ಅಳವಡಿಸಲಾಗಿದೆ. ಬದಲಾವಣೆಗಳು ಈ ಕೆಳಗಿನ ತತ್ವಗಳಿಂದ ಮಾರ್ಗದರ್ಶಿಸಲ್ಪಟ್ಟ ಪ್ರಾಥಮಿಕ ಶಿಕ್ಷಣದ ದೃಷ್ಟಿ ಮತ್ತು ವಿಧಾನವನ್ನು ಒಳಗೊಳ್ಳುತ್ತವೆ: ಶಿಕ್ಷಣದ ಸಮಗ್ರ ದೃಷ್ಟಿಕೋನ, ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005 ರಲ್ಲಿ ವ್ಯಾಖ್ಯಾನಿಸಲ್ಪಟ್ಟಂತೆ, ಪಠ್ಯಕ್ರಮಕ್ಕೆ ಗಮನಾರ್ಹ ಪರಿಣಾಮಗಳೊಂದಿಗೆ ಶಿಕ್ಷಣದ ಸಂಪೂರ್ಣ ವಿಷಯ ಮತ್ತು ಪ್ರಕ್ರಿಯೆಯ ವ್ಯವಸ್ಥಿತ ಪುನರುಜ್ಜೀವನದ ಪರಿಣಾಮಗಳೊಂದಿಗೆ., ಶಿಕ್ಷಕರ ಶಿಕ್ಷಣ, ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣೆ. ಸಮಾನತೆ ಎಂದರೆ ಸಮಾನ ಅವಕಾಶ ಮಾತ್ರವಲ್ಲದೆ, ಸಮಾಜದ ಹಿಂದುಳಿದ ವರ್ಗಗಳು - ಎಸ್‌ಸಿ, ಎಸ್‌ಟಿ, [[ಮುಸ್ಲಿಮ್|ಮುಸ್ಲಿಂ]] ಅಲ್ಪಸಂಖ್ಯಾತರ ಮಕ್ಕಳು, ಭೂರಹಿತ ಕೃಷಿ ಕಾರ್ಮಿಕರು ಮತ್ತು ವಿಶೇಷ ಅಗತ್ಯವುಳ್ಳ ಮಕ್ಕಳು ಇತ್ಯಾದಿ - ಅವಕಾಶವನ್ನು ಬಳಸಿಕೊಳ್ಳುವ ಪರಿಸ್ಥಿತಿಗಳ ಸೃಷ್ಟಿ. ಪ್ರವೇಶವು ಒಂದು ಶಾಲೆಯು ನಿಗದಿತ ಅಂತರದಲ್ಲಿ ಎಲ್ಲಾ ಮಕ್ಕಳಿಗೆ ಪ್ರವೇಶಿಸಬಹುದು ಎಂದು ಖಚಿತಪಡಿಸಿಕೊಳ್ಳಲು ಸೀಮಿತವಾಗಿರಬಾರದು ಆದರೆ ಸಾಂಪ್ರದಾಯಿಕವಾಗಿ ಹೊರಗಿಡಲಾದ ವರ್ಗಗಳ ಶೈಕ್ಷಣಿಕ ಅಗತ್ಯಗಳು ಮತ್ತು ಸಂಕಟಗಳ ತಿಳುವಳಿಕೆಯನ್ನು ಸೂಚಿಸುತ್ತದೆ - ಎಸ್‌ಸಿ, ಎಸ್‌ಟಿ ಮತ್ತು ಇತರ ಅತ್ಯಂತ ಹಿಂದುಳಿದ ಗುಂಪುಗಳ ವಿಭಾಗಗಳು, ಮುಸ್ಲಿಂ ಅಲ್ಪಸಂಖ್ಯಾತರು, ಸಾಮಾನ್ಯವಾಗಿ ಹುಡುಗಿಯರು ಮತ್ತು ವಿಶೇಷ ಅಗತ್ಯವಿರುವ ಮಕ್ಕಳು. ಲಿಂಗ ಕಾಳಜಿ, ಹುಡುಗಿಯರು ಹುಡುಗರೊಂದಿಗೆ ಹೆಜ್ಜೆ ಹಾಕಲು ಸಾಧ್ಯವಾಗಿಸುವ ಪ್ರಯತ್ನವನ್ನು ಮಾತ್ರ ಸೂಚಿಸುತ್ತದೆ ಆದರೆ ಶಿಕ್ಷಣವನ್ನು ರಾಷ್ಟ್ರೀಯ ಶಿಕ್ಷಣ ನೀತಿ 1986/92 ರಲ್ಲಿ ವಿವರಿಸಿರುವ ದೃಷ್ಟಿಕೋನದಲ್ಲಿ ವೀಕ್ಷಿಸಲು; ಅಂದರೆ ಮಹಿಳೆಯರ ಸ್ಥಿತಿಯಲ್ಲಿ ಮೂಲಭೂತ ಬದಲಾವಣೆಯನ್ನು ತರಲು ನಿರ್ಣಾಯಕ ಹಸ್ತಕ್ಷೇಪ. ಶಿಕ್ಷಕರ ಕೇಂದ್ರೀಯತೆ, ತರಗತಿಯಲ್ಲಿ ಮತ್ತು ತರಗತಿಯ ಆಚೆಗೆ ಸಂಸ್ಕೃತಿಯನ್ನು ಆವಿಷ್ಕರಿಸಲು ಮತ್ತು ರಚಿಸಲು ಅವರನ್ನು ಪ್ರೇರೇಪಿಸುವುದು, ಅದು ಮಕ್ಕಳಿಗೆ, ವಿಶೇಷವಾಗಿ ತುಳಿತಕ್ಕೊಳಗಾದ ಮತ್ತು ಅಂಚಿನಲ್ಲಿರುವ ಹಿನ್ನೆಲೆಯ ಹುಡುಗಿಯರಿಗೆ ಅಂತರ್ಗತ ವಾತಾವರಣವನ್ನು ಉಂಟುಮಾಡಬಹುದು. ದಂಡನಾತ್ಮಕ ಪ್ರಕ್ರಿಯೆಗಳಿಗೆ ಒತ್ತು ನೀಡುವ ಬದಲು ಪೋಷಕರು, ಶಿಕ್ಷಕರು, ಶೈಕ್ಷಣಿಕ ನಿರ್ವಾಹಕರು ಮತ್ತು ಇತರ ಮಧ್ಯಸ್ಥಗಾರರ ಮೇಲೆ RTE ಕಾಯಿದೆಯ ಮೂಲಕ ನೈತಿಕ ಬಲವಂತವನ್ನು ಹೇರಲಾಗುತ್ತದೆ. ಶೈಕ್ಷಣಿಕ ನಿರ್ವಹಣೆಯ ಒಮ್ಮುಖ ಮತ್ತು ಸಂಯೋಜಿತ ವ್ಯವಸ್ಥೆಯು RTE ಕಾನೂನಿನ ಅನುಷ್ಠಾನಕ್ಕೆ ಪೂರ್ವಾಪೇಕ್ಷಿತವಾಗಿದೆ. ಎಲ್ಲಾ ರಾಜ್ಯಗಳು ಸಾಧ್ಯವಾದಷ್ಟು ವೇಗವಾಗಿ ಆ ದಿಕ್ಕಿನಲ್ಲಿ ಸಾಗಬೇಕು  ವಿಶೇಷ ಅಗತ್ಯವುಳ್ಳ ಹೆಣ್ಣುಮಕ್ಕಳು ಮತ್ತು ಮಕ್ಕಳ ಶಿಕ್ಷಣ ಹಾಗೂ ಕಂಪ್ಯೂಟರ್ ಶಿಕ್ಷಣದ ಮೇಲೆ ವಿಶೇಷ ಗಮನ ಹರಿಸುವುದರೊಂದಿಗೆ ಜೀವನ ಕೌಶಲ್ಯ ಸೇರಿದಂತೆ ಗುಣಮಟ್ಟದ ಪ್ರಾಥಮಿಕ ಶಿಕ್ಷಣವನ್ನು ಒದಗಿಸಿ. <ref>{{Cite web|url=http://ssa.nic.in/|title=Sarva Shiksha Abhiyan|website=Ministry of Human Resource Development|access-date=9 October 2011|archive-date=4 ಅಕ್ಟೋಬರ್ 2011|archive-url=https://web.archive.org/web/20111004220502/http://ssa.nic.in/|url-status=dead}}</ref> == ಏಕೀಕರಣ == 2018 ರಲ್ಲಿ, ಸಮಗ್ರ ಶಿಕ್ಷಾ ಅಭಿಯಾನವನ್ನು ರೂಪಿಸಲು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನದ ಜೊತೆಗೆ ಸರ್ವ ಶಿಕ್ಷಾ ಅಭಿಯಾನವನ್ನು ಪ್ರಾರಂಭಿಸಲಾಯಿತು. <ref>{{Cite web|url=http://pib.nic.in/newsite/PrintRelease.aspx?relid=179528|title=Ministry of HRD launches 'SamagraSiksha' scheme for holistic development of school education|access-date=4 August 2018}}</ref> == ಉಲ್ಲೇಖಗಳು == {{ಉಲ್ಲೇಖಗಳು}} [[ವರ್ಗ:All articles with unsourced statements]] b5ixss3ml6mohm4pccj48vitmwwkdp7 ಮಂಗಳೂರು ದಸರಾ 0 145397 1376123 1359294 2026-07-02T05:54:14Z Roicy Rekha Braggs 88033 /* ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ದಸರಾ ವಿಗ್ರಹಗಳು */ 1376123 wikitext text/x-wiki [[ಚಿತ್ರ:Sharada_altar.jpg|link=//upload.wikimedia.org/wikipedia/commons/thumb/2/20/Sharada_altar.jpg/297px-Sharada_altar.jpg|thumb|297x297px| ಶಾರದ, [[ಗೋಕರ್ಣನಾಥೇಶ್ವರ ದೇವಾಲಯ|ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ]] ದಸರಾ ಸಂದರ್ಭದಲ್ಲಿ ಪೂಜಿಸಲಾಗುತ್ತದೆ]] '''ಮಂಗಳೂರು ದಸರಾವನ್ನು''' [[ಗೋಕರ್ಣನಾಥೇಶ್ವರ ದೇವಾಲಯ|ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ]] ಆಚರಿಸುತ್ತಾರೆ. <ref>{{Cite web|url=http://mangaloredasara.com/|title=Mangalore Dasara 2016 {{!}}Kudroli Dussehra Navarathri {{!}}Namma Kudla {{!}} Tiger dance {{!}} Bear Dance {{!}} Sharada Utsava Procession|last=Mangalorean|website=mangaloredasara.com|access-date=2016-10-02|archive-date=2016-10-03|archive-url=https://web.archive.org/web/20161003135409/http://mangaloredasara.com/|url-status=dead}}</ref> ಇದನ್ನು [[ನವರಾತ್ರಿ]] ಹಬ್ಬ, [[ದಸರ|ವಿಜಯದಶಮಿ]] ಎಂದೂ ಕರೆಯುತ್ತಾರೆ. ಈ ಹಬ್ಬದ ಸಮಯದಲ್ಲಿ [[ಹುಲಿವೇಷ|ಹುಲಿ ನೃತ್ಯ]], ಸಿಂಹ ನೃತ್ಯ ಮತ್ತು ಕರಡಿ ನೃತ್ಯ ಪ್ರಮುಖ ಆಕರ್ಷಣೆಗಳಾಗಿವೆ. ಈ ಸಂದರ್ಭದಲ್ಲಿ ೧೦ ದಿನಗಳ ಕಾಲ ನಗರವನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ. [[ಚಿತ್ರ:City_Center_Premises_Mangalore.jpg|link=//upload.wikimedia.org/wikipedia/commons/thumb/c/c6/City_Center_Premises_Mangalore.jpg/304px-City_Center_Premises_Mangalore.jpg|thumb|304x304px| ದಸರಾ ಸಂದರ್ಭದಲ್ಲಿ ಕೆ.ಎಸ್.ರಾವ್ ರಸ್ತೆ]] [[ಚಿತ್ರ:Shiva_Statue,_Kudroli.JPG|link=//upload.wikimedia.org/wikipedia/commons/thumb/a/a5/Shiva_Statue%2C_Kudroli.JPG/303px-Shiva_Statue%2C_Kudroli.JPG|thumb|303x303px| ಗಂಗಾವತರಣ, ಕುದ್ರೋಳಿ]] ದಸರಾ ಹಬ್ಬದಲ್ಲಿ ಜನರು ತಮ್ಮ ಮನೆಗಳು ಮತ್ತು ಅಂಗಡಿಗಳು, ಹೋಟೆಲ್‌ಗಳು ಇತ್ಯಾದಿಗಳನ್ನು ಅಲಂಕರಿಸುತ್ತಾರೆ. [[ಮಂಗಳೂರು|ಮಂಗಳೂರಿನ]] ಬಹುತೇಕ ರಸ್ತೆಗಳಲ್ಲಿ ದಸರಾ ಮೆರವಣಿಗೆಗಾಗಿ ದೀಪಗಳು ಮತ್ತು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿರುವುದು ಕಂಡು ಬರುತ್ತದೆ. ವರ್ಣರಂಜಿತ ಮತ್ತು ಪ್ರಕಾಶಮಾನವಾದ ದೀಪಗಳಿಂದ ಅಲಂಕರಿಸಲ್ಪಟ್ಟ ಮಂಗಳೂರು ಮಹಾನಗರ ಪಾಲಿಕೆಯ ಕಟ್ಟಡದ ಚಿತ್ರವು ಅದ್ಭುತವಾದ ವೀಕ್ಷಣೆಯನ್ನು ನೀಡುತ್ತದೆ. ೨೦೧೨ ರಲ್ಲಿ ನಡೆದ ನೂರು ವರ್ಷಗಳ ವಾರ್ಷಿಕೋತ್ಸವವು [[ನವರಾತ್ರಿ]] ಉತ್ಸವದ ಸಮಯದಲ್ಲಿ ಆಕರ್ಷಣೆಯ ಕೇಂದ್ರವಾಗಿತ್ತು. [[ನವರಾತ್ರಿ]] ಮತ್ತು [[ಮಹಾ ಶಿವರಾತ್ರಿ|ಶಿವರಾತ್ರಿ]] [[ಗೋಕರ್ಣನಾಥೇಶ್ವರ ದೇವಾಲಯ|ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ]] ಆಚರಿಸಲಾಗುವ ಎರಡು ದೊಡ್ಡ ಹಬ್ಬಗಳು. ಮಂಗಳೂರು ದಸರಾವನ್ನು ಬಿ.ಆರ್.ಕರ್ಕೇರ ಅವರು ಮೊದಲು ಪ್ರಾರಂಭಿಸಿದರು. == ಪಿಲಿನಲಿಕೆ == [[ಹುಲಿವೇಷ|ಪಿಲಿನಲಿಕೆ]] ( [[ತುಳು]] : ''ಪಿಲಿ ಯೇಸ,'' [[ಕನ್ನಡ]] : ''ಹುಲಿವೇಷ'' ) [[ನವರಾತ್ರಿ|ದಸರಾ]] ಸಂದರ್ಭದಲ್ಲಿ ಮಾಡುವ ಜಾನಪದ ನೃತ್ಯವಾಗಿದೆ. ವಿಶಿಷ್ಟವಾಗಿ ಯುವ ಪುರುಷರು ಐದು ರಿಂದ ಹತ್ತು ಪಡೆಗಳನ್ನು ರಚಿಸಿಕೊಂಡು ಹುಲಿಗಳಂತೆ ಬಣ್ಣ ಹಚ್ಚಿ ಮತ್ತು ವೇಷಭೂಷಣವನ್ನು ಧರಿಸುತ್ತಾರೆ. ತುಳುವಿನಲ್ಲಿ ಇದನ್ನು ತಾಸೆ ತಂಡ ಎಂದು ಕರೆಯುತ್ತಾರೆ. ಈ ತಂಡವು ಗುಂಪಿನ ವ್ಯವಸ್ಥಾಪಕರೊಂದಿಗೆ ಇರುತ್ತದೆ. ಈ ಪಡೆಗಳು ತಮ್ಮ ಬ್ಯಾಂಡ್‌ಗಳ ಡ್ರಮ್ ಬೀಟ್‌ಗಳೊಂದಿಗೆ ಪಟ್ಟಣಗಳ ಬೀದಿಗಳಲ್ಲಿ ಸಂಚರಿಸುತ್ತಾರೆ. ಅವರು ಸುಮಾರು ಹತ್ತು ನಿಮಿಷಗಳ ಕಾಲ ಮನೆಗಳಲ್ಲಿ ಮತ್ತು ಅಂಗಡಿಯಲ್ಲಿ ಅಥವಾ ರಸ್ತೆಬದಿಯಲ್ಲಿ ಪ್ರದರ್ಶನವನ್ನು ನೀಡುತ್ತಾರೆ ಮತ್ತು ಜನರಿಂದ ಸ್ವಲ್ಪ ಹಣವನ್ನು ಸಂಗ್ರಹಿಸುತ್ತಾರೆ. ಶಾರದಾ ದೇವಿಯ ನೆಚ್ಚಿನ ಪ್ರಾಣಿ ಹುಲಿಯಾದ್ದರಿಂದ ಪಿಲಿನಲಿಕೆಯನ್ನು [[ಸರಸ್ವತಿ|ಶಾರದಾ]] ದೇವಿಯನ್ನು ಗೌರವಿಸಲು ನಡೆಸಲಾಗುತ್ತದೆ. [[ಚಿತ್ರ:Dasara_Navaratri_decorations_Kudroli_Temple_Mangalore_Karnataka.jpg|link=//upload.wikimedia.org/wikipedia/commons/thumb/c/cc/Dasara_Navaratri_decorations_Kudroli_Temple_Mangalore_Karnataka.jpg/307px-Dasara_Navaratri_decorations_Kudroli_Temple_Mangalore_Karnataka.jpg|thumb|307x307px| ನವರಾತ್ರಿಯಲ್ಲಿ [[ಗೋಕರ್ಣನಾಥೇಶ್ವರ ದೇವಾಲಯ|ಗೋಕರ್ಣನಾಥೇಶ್ವರ ದೇವಸ್ಥಾನ]]]] == ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ದಸರಾ ವಿಗ್ರಹಗಳು == [[ನವರಾತ್ರಿ|ನವರಾತ್ರಿಯ]] ಸಮಯದಲ್ಲಿ ಶಾರದಾ ದೇವಿಯೊಂದಿಗೆ ವಿವಿಧ ಮೂರ್ತಿಗಳನ್ನು ಪುರೋಹಿತರು ಸ್ವರ್ಣ ಕಲಾಮಂಟಪದಲ್ಲಿ ಸ್ತೋತ್ರಗಳ ಪಠಣ ಮತ್ತು [[ಐತಿಹಾಸಿಕ ವೈದಿಕ ಧರ್ಮ|ವೈದಿಕ ಆಚರಣೆಗಳ]] ನಡುವೆ ಪ್ರತಿಷ್ಠಾಪಿಸುತ್ತಾರೆ. <sup>[2]</sup> ಈ ಒಂಬತ್ತು ದಿನಗಳ ಆಚರಣೆಗಳಲ್ಲಿ, [[ಗಣೇಶ|ಮಹಾಗಣಪತಿ]] ಮತ್ತು [[ನವದುರ್ಗಾ|ನವದುರ್ಗೆಯರ]] ಜೊತೆಗೆ [[ಸರಸ್ವತಿ|ಶಾರದಾ ದೇವಿಯ]] ಅಲಂಕೃತ ವಿಗ್ರಹಗಳನ್ನು ಪೂಜಿಸಲಾಗುತ್ತದೆ. * [[ಸರಸ್ವತಿ|ಶಾರದಾ ದೇವಿಯ]] * [[ಗಣೇಶ|ಮಹಾಗಣಪತಿ]] * [[ಆದಿ ಪರಾಶಕ್ತಿ|ಆದಿ ಶಕ್ತಿ]] * ನವದುರ್ಗೆಯರು *# ಶೈಲಪುತ್ರಿ *# [[ಬ್ರಹ್ಮಚಾರಿಣಿ]] *# ಚಂದ್ರಘಂಟಾ *# ಕೂಷ್ಮಾಂಡಾಯಿನಿ *# ಸ್ಕಂದಮಾತಾ *# ಕಾತ್ಯಾಯಿನಿ *# ಕಾಳರಾತ್ರಿ *# ಮಹಾಗೌರಿ *# ಸಿದ್ಧಿದಾತ್ರಿ ಕುದ್ರೋಳಿ [[ದೇವಸ್ಥಾನ]]ದಲ್ಲಿ ನವರಾತ್ರಿಯ ೯ ದಿನಗಳ ಕಾಲ `ಗಂಗಾವತರಣ' ( [[ಶಿವ|ಶಿವನ]] ಕಿರೀಟದಿಂದ ಹರಿಯುವ [[ಗಂಗಾ|ಗಂಗಾಜಲ]]) ವನ್ನು ಕಾರ್ಯರೂಪದಲ್ಲಿಇರಿಸುತ್ತಾರೆ. ಇದರ ಚಿತ್ರಣವು ೧೩ ಅಡಿ ಎತ್ತರದ ಶಿವನ ೪ ವರ್ಣರಂಜಿತ ವಿಗ್ರಹಗಳನ್ನು ಹೊಂದಿದ್ದು, ೧೦೦ ಅಡಿ ತಲುಪುವ ಆಕಾಶದ ಕಡೆಗೆ ಧಾವಿಸಲು ನೀರಿನ ಜೆಟ್ ಅನ್ನು ಹೊಂದಿದೆ. ನಾಲ್ಕು ಕಡೆಯಿಂದ ನೀರು ಉತ್ತುಂಗವನ್ನು ತಲುಪುತ್ತಿದ್ದಂತೆ ಅವು [[ಲಿಂಗ (ಹಿಂದೂ ಧರ್ಮ)|ಶಿವಲಿಂಗದ]] ಆಕಾರವನ್ನು ಪಡೆಯುತ್ತವೆ. == ಬೃಹತ್ ಮೆರವಣಿಗೆ == [[ಚಿತ್ರ:Mangalore_Dasara.jpg|link=//upload.wikimedia.org/wikipedia/commons/thumb/6/6f/Mangalore_Dasara.jpg/220px-Mangalore_Dasara.jpg|thumb| ಮೆರವಣಿಗೆಯಲ್ಲಿ [[ಪಾರ್ವತಿ]] ದೇವಿಯ ಒಂಬತ್ತು ರೂಪಗಳಲ್ಲಿ ಒಂದಾದ ಚಂದ್ರಘಂಟ ವಿಗ್ರಹ.]] [[ದಸರ|ವಿಜಯ ದಶಮಿ]] ದಿನ ಸಂಜೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭವಾಗಿ ಮರುದಿನ ಮುಂಜಾನೆ ದೇವಸ್ಥಾನದ ಸಂಕೀರ್ಣದಲ್ಲಿರುವ ಪುಷ್ಕರಿಣಿಯಲ್ಲಿ ವಿಗ್ರಹಗಳ ನಿಮಜ್ಜನದೊಂದಿಗೆ ಅದೇ ಸ್ಥಳದಲ್ಲಿ ಕೊನೆಗೊಳ್ಳುತ್ತದೆ. <ref>{{Cite web|url=http://www.daijiworld.com/news/news_disp.asp?n_id=364627|title=Mangaluru Dasara concludes with spectacular procession|website=www.daijiworld.com|access-date=2016-11-16}}</ref> ಮಹಾಗಣಪತಿ ಮತ್ತು ಶಾರದೆಯ ಜೊತೆಗೆ [[ನವದುರ್ಗಾ|ನವದುರ್ಗೆಯರ]] ವಿಗ್ರಹಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಈ ಮೆರವಣಿಗೆಯಲ್ಲಿ ಪುಷ್ಪಗಳು, ಅಲಂಕಾರಿಕ ಛತ್ರಿಗಳು, ಬ್ಯಾಂಡ್‍ಗಳು, [[ಚಂಡೆ|ಚೆಂಡೆ]] ಮತ್ತು ಸಾಂಪ್ರದಾಯಿಕ ನೃತ್ಯಗಳು, [[ಜನಪದ ನೃತ್ಯಗಳು|ಜಾನಪದ ನೃತ್ಯಗಳು]], [[ಯಕ್ಷಗಾನ]] ಪಾತ್ರಗಳು, [[ಡೊಳ್ಳು ಕುಣಿತ]], [[ಹುಲಿವೇಷ|ಪಿಲಿನಲಿಕೆ]] ಮತ್ತು ಇತರ ಸಾಂಪ್ರದಾಯಿಕ ಕಲಾ ಪ್ರಕಾರಗಳು ಇರುತ್ತದೆ. [[ಕುದ್ರೋಳಿ]], ಮಣ್ಣಗುಡ್ಡ, ಲೇಡಿಹಿಲ್, ಲಾಲ್‌ಬಾಗ್, ಕೆಎಸ್ ರಾವ್ ರಸ್ತೆ, ಹಂಪನಕಟ್ಟೆ, ಕಾರ್ ಸ್ಟ್ರೀಟ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಈ ಮೆರವಣಿಗೆ ಸಾಗುತ್ತದೆ. == ಇತರ ಸ್ಥಳಗಳು == ಮಂಗಳೂರು ದಸರಾದ ಪ್ರಾಥಮಿಕ ಸ್ಥಳವು [[ಗೋಕರ್ಣನಾಥೇಶ್ವರ ದೇವಾಲಯ|ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನವಾಗಿದ್ದರೂ]], ಮಂಗಳೂರು ದಸರಾವನ್ನು [[ಮಂಗಳಾದೇವಿ ದೇವಸ್ಥಾನ]], ಶ್ರೀ ವೆಂಕಟ್ರಮಣ ದೇವಸ್ಥಾನ, ಶ್ರೀ ಜೋಡುಮುತ್ತು ಮುಂತಾದ ದೇವಸ್ಥಾನಗಳು ಆಚರಣೆಯನ್ನುಆಯೋಜಿಸುತ್ತಾರೆ. ಶಾರದ ಪೂಜೆಯನ್ನು ಆಯೋಜಿಸಲು ವಿವಿಧ ಶಾರದ ಪೂಜಾ ಸಮಿತಿಗಳಿವೆ. ಅವುಗಳಲ್ಲಿ ಕೆಲವು ಸಾರ್ವಜನಿಕ ಶ್ರೀ ಶಾರದ ಪೂಜಾ ಮಹೋತ್ಸವ ಆಚಾರ್ಯ ಮಠ, ಬ್ರಹ್ಮ ವಿದ್ಯಾ ಪ್ರಬೋಧಿನಿ ಶ್ರೀ ಶಾರದ ಪೂಜಾ ಮಹೋತ್ಸವ ಜೋಡುಮಠ, ರಥಬೀದಿ ಬಾಲಕರ ಶಾರದ ಮಹೋತ್ಸವ ಗೋಕರ್ಣ ಮಠ, ಟ್ಯಾಂಕ್ ಕಾಲೋನಿ ಶಾರದ ಮಹೋತ್ಸವ, ವಿ.ಟಿ.ರಸ್ತೆ ಬಾಲಕರ ವೃಂದ ಇತ್ಯಾದಿ. === ಮಂಗಳಾದೇವಿ ದಸರಾ === ದಸರಾ ಹಬ್ಬವನ್ನು ಆಚರಿಸಲು [[ಮಂಗಳಾದೇವಿ ದೇವಸ್ಥಾನ]], ಬೋಳಾರ್ ಭಾರತದಾದ್ಯಂತ ಇರುವ ಭಕ್ತರನ್ನು ಆಕರ್ಷಿಸುತ್ತದೆ. <ref>{{Cite web|url=http://mangaloredasara.com/|title=Mangalore Dasara 2016 {{!}}Kudroli Dussehra Navarathri {{!}}Namma Kudla {{!}} Tiger dance {{!}} Bear Dance {{!}} Sharada Utsava Procession|last=Mangalorean|website=mangaloredasara.com|access-date=2016-10-02|archive-date=2016-10-03|archive-url=https://web.archive.org/web/20161003135409/http://mangaloredasara.com/|url-status=dead}}<cite class="citation web cs1" data-ve-ignore="true" id="CITEREFMangalorean">Mangalorean. [http://mangaloredasara.com/ "Mangalore Dasara 2016 |Kudroli Dussehra Navarathri |Namma Kudla | Tiger dance | Bear Dance | Sharada Utsava Procession"]{{Dead link|date=ಜುಲೈ 2025 |bot=InternetArchiveBot |fix-attempted=yes }}. ''mangaloredasara.com''<span class="reference-accessdate">. Retrieved <span class="nowrap">2 October</span> 2016</span>.</cite></ref> ಮಂಗಳೂರು ಎಂಬ ಹೆಸರು ಮಂಗಳಾದೇವಿಯಿಂದ ಬಂದಿದೆ. ಮಂಗಳಾದೇವಿ ದೇವಸ್ಥಾನವು ಜಾನಪದ, ಸಂಗೀತ, ನಾಟಕ, ವಿವಿಧ ವಿಷಯಗಳ ನಾಟಕಗಳು, ಮತ್ತು ಭಕ್ತಿಗೀತೆಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತದೆ. ಮಹಾನವಮಿ ಎಂದು ಕರೆಯಲ್ಪಡುವ ಒಂಬತ್ತನೇ ದಿನದಂದು ಭಕ್ತರು ರಥೋತ್ಸವದಲ್ಲಿ ಭಾಗವಹಿಸುತ್ತಾರೆ. ಅಲಂಕೃತ ದೇವಿಯನ್ನು ಭವ್ಯ ರಥದ ಮೇಲೆ ಕೂರಿಸಿದ ನಂತರ ರಥವನ್ನು ಎಳೆಯಲಾಗುತ್ತದೆ. ರಥೋತ್ಸವವು ವಿವಿಧ ದೇವತೆಗಳಿಂದ ತುಂಬಿರುತ್ತದೆ ಮತ್ತು ಅನೇಕ ಕೋಷ್ಟಕಗಳು ವರ್ಣರಂಜಿತ ದೀಪಗಳಿಂದ ಅಲಂಕೃತವಾಗಿರುತ್ತದೆ. ಮೆರವಣಿಗೆಯು ಮಾರ್ನಮಿಕಟ್ಟವನ್ನು ತಲುಪಿದ ನಂತರ ಅಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ. <ref>{{Cite web|url=http://www.mangaladevitemple.com/|title=Mangaladevi Temple|website=www.mangaladevitemple.com|access-date=2016-09-25|archive-date=2016-09-27|archive-url=https://web.archive.org/web/20160927051630/http://www.mangaladevitemple.com/|url-status=dead}}</ref> === ಮಂಗಳೂರು ಶಾರದೋತ್ಸವ === ಕಾರ್ ಸ್ಟ್ರೀಟ್‌ನ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ನವರಾತ್ರಿಯ ಸಮಯದಲ್ಲಿ ೬-೭ ದಿನಗಳ ಕಾಲ ''ಮಂಗಳೂರು ಶಾರದೋತ್ಸವ'' ಅಥವಾ ''[[ಸರಸ್ವತಿ|ಶಾರದ]] ಮಹೋತ್ಸವ'' ಆಚರಣೆಯನ್ನು ಆಚರಿಸುತ್ತಾರೆ. ಕಾರ್ ಸ್ಟ್ರೀಟ್‌ನ ಶ್ರೀ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ಆವರಣದಲ್ಲಿ ಶಾರದಾ ದೇವಿಯ ವಿಗ್ರಹವನ್ನು ಸ್ಥಾಪಿಸಲಾಗುತ್ತದೆ. ವಿಗ್ರಹವನ್ನು ಮೊದಲು ''ದಿ ಗ್ರೇಟ್ ದರ್ಬಾರ್ ಬೀದಿ ವರ್ಕ್ಸ್'', ಬಂದರ್‌ನಿಂದ ಭವ್ಯವಾದ ಮೆರವಣಿಗೆಯಲ್ಲಿ ಮಠದ ಆವರಣಕ್ಕೆ ತರಲಾಗುತ್ತದೆ. <ref>{{Cite web|url=http://www.mangaloretoday.com/main/Idol-of-Goddess-Sharada-installed-at-Acharya-Mutt-of-SVT.html|title=Idol of Goddess Sharada installed at Acharya Mutt of SVT|last=Mangalore|first=Mangalore Today|website=www.mangaloretoday.com|access-date=2016-10-02}}</ref> ಶಾರದಾ ಮಾತೆಯ ವಿಗ್ರಹವನ್ನು ಹೊತ್ತೊಯ್ಯುವ ವರ್ಣರಂಜಿತ ಮತ್ತು ಭವ್ಯವಾದ ಮೆರವಣಿಗೆಯೊಂದಿಗೆ ಉತ್ಸವವು ಮುಕ್ತಾಯಗೊಳ್ಳಲಿದೆ, ಮೆರವಣಿಗೆಯನ್ನು ವೀಕ್ಷಿಸಲು ಸಾವಿರಾರು ಜನರು ಸೇರುತ್ತಾರೆ. <ref>{{Cite web|url=http://www.mangaloretoday.com/main/Sri-Venkatramana-Temple-Sharadotsava-ends-on-a-colourful-note.html|title=Sri Venkatramana Temple Sharadotsava|last=|first=|date=|website=|publisher=|access-date=}}</ref> ಮೆರವಣಿಗೆ ಮುಕ್ತಾಯವಾದ ಮೇಲೆ ಬೆಳಗಿನ ಜಾವದಲ್ಲಿ ಮಹಾಮಾಯಾ ದೇವಸ್ಥಾನದ ಸರೋವರದಲ್ಲಿ ವಿಗ್ರಹವನ್ನು ವಿಸರ್ಜಿಸಲಾಗುವುದು. <ref>{{Cite web|url=http://dvtmangalore.org/|title=Welcome to Sri Venkataramana Temple Dongerkery Mangalore|last=rajsolutiones.net|website=dvtmangalore.org|access-date=2016-09-25}}</ref> === ಬ್ರಹ್ಮ ವಿದ್ಯಾ ಪ್ರಬೋಧಿನಿ ಜೋಡುಮಠ === ಮಂಗಳೂರಿನ ಜೋಡುಮಠ ಬೀದಿಯಲ್ಲಿ [https://www.facebook.com/brahmavidyaprabodhini.prabodhini ಬ್ರಹ್ಮ ವಿದ್ಯಾ ಪ್ರಬೋಧಿನಿ] ಶ್ರೀ ಶಾರದ ಪೂಜಾ ಮಹೋತ್ಸವವನ್ನು, ನವರಾತ್ರಿಯ ಸಂದರ್ಭದಲ್ಲಿ ೬-೭ ದಿನಗಳ ಆಚರಿಸುತ್ತಾರೆ. ಜೋಡುಮಠದ ಆವರಣದಲ್ಲಿ ಶಾರದಾ ದೇವಿಯ ವಿಗ್ರಹವನ್ನು ಸ್ಥಾಪಿಸಲಾಗಿದ್ದು, ಮೂಲಾ ನಕ್ಷತ್ರದಿಂದ ಶ್ರವಣ ನಕ್ಷತ್ರದವರೆಗೆ ಪೂಜೆ ನಡೆಯಲಿದೆ. ಪೂಜಾ ದಿನದಂದು ವಿವಿಧ ಅಲಂಕಾರಗಳನ್ನು ಮಾಡಲಾಗುತ್ತದೆ. ನವರಾತ್ರಿಯ ಏಕಾದಶಿ ದಿನದಂದು ಶೋಭಾಯಾತ್ರೆಯಲ್ಲಿ ವಿಗ್ರಹ ನಿಮಜ್ಜನದೊಂದಿಗೆ ಮುಕ್ತಾಯಗೊಳ್ಳುತ್ತದೆ. == ಉಲ್ಲೇಖಗಳು == {{Reflist}} {{Interwikineeded}} [[ವರ್ಗ:ಆಚರಣೆ]] nwekkijx044dunsv8exql9se7mz83un 1376124 1376123 2026-07-02T05:54:55Z Roicy Rekha Braggs 88033 /* ಬೃಹತ್ ಮೆರವಣಿಗೆ */ 1376124 wikitext text/x-wiki [[ಚಿತ್ರ:Sharada_altar.jpg|link=//upload.wikimedia.org/wikipedia/commons/thumb/2/20/Sharada_altar.jpg/297px-Sharada_altar.jpg|thumb|297x297px| ಶಾರದ, [[ಗೋಕರ್ಣನಾಥೇಶ್ವರ ದೇವಾಲಯ|ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ]] ದಸರಾ ಸಂದರ್ಭದಲ್ಲಿ ಪೂಜಿಸಲಾಗುತ್ತದೆ]] '''ಮಂಗಳೂರು ದಸರಾವನ್ನು''' [[ಗೋಕರ್ಣನಾಥೇಶ್ವರ ದೇವಾಲಯ|ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ]] ಆಚರಿಸುತ್ತಾರೆ. <ref>{{Cite web|url=http://mangaloredasara.com/|title=Mangalore Dasara 2016 {{!}}Kudroli Dussehra Navarathri {{!}}Namma Kudla {{!}} Tiger dance {{!}} Bear Dance {{!}} Sharada Utsava Procession|last=Mangalorean|website=mangaloredasara.com|access-date=2016-10-02|archive-date=2016-10-03|archive-url=https://web.archive.org/web/20161003135409/http://mangaloredasara.com/|url-status=dead}}</ref> ಇದನ್ನು [[ನವರಾತ್ರಿ]] ಹಬ್ಬ, [[ದಸರ|ವಿಜಯದಶಮಿ]] ಎಂದೂ ಕರೆಯುತ್ತಾರೆ. ಈ ಹಬ್ಬದ ಸಮಯದಲ್ಲಿ [[ಹುಲಿವೇಷ|ಹುಲಿ ನೃತ್ಯ]], ಸಿಂಹ ನೃತ್ಯ ಮತ್ತು ಕರಡಿ ನೃತ್ಯ ಪ್ರಮುಖ ಆಕರ್ಷಣೆಗಳಾಗಿವೆ. ಈ ಸಂದರ್ಭದಲ್ಲಿ ೧೦ ದಿನಗಳ ಕಾಲ ನಗರವನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ. [[ಚಿತ್ರ:City_Center_Premises_Mangalore.jpg|link=//upload.wikimedia.org/wikipedia/commons/thumb/c/c6/City_Center_Premises_Mangalore.jpg/304px-City_Center_Premises_Mangalore.jpg|thumb|304x304px| ದಸರಾ ಸಂದರ್ಭದಲ್ಲಿ ಕೆ.ಎಸ್.ರಾವ್ ರಸ್ತೆ]] [[ಚಿತ್ರ:Shiva_Statue,_Kudroli.JPG|link=//upload.wikimedia.org/wikipedia/commons/thumb/a/a5/Shiva_Statue%2C_Kudroli.JPG/303px-Shiva_Statue%2C_Kudroli.JPG|thumb|303x303px| ಗಂಗಾವತರಣ, ಕುದ್ರೋಳಿ]] ದಸರಾ ಹಬ್ಬದಲ್ಲಿ ಜನರು ತಮ್ಮ ಮನೆಗಳು ಮತ್ತು ಅಂಗಡಿಗಳು, ಹೋಟೆಲ್‌ಗಳು ಇತ್ಯಾದಿಗಳನ್ನು ಅಲಂಕರಿಸುತ್ತಾರೆ. [[ಮಂಗಳೂರು|ಮಂಗಳೂರಿನ]] ಬಹುತೇಕ ರಸ್ತೆಗಳಲ್ಲಿ ದಸರಾ ಮೆರವಣಿಗೆಗಾಗಿ ದೀಪಗಳು ಮತ್ತು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿರುವುದು ಕಂಡು ಬರುತ್ತದೆ. ವರ್ಣರಂಜಿತ ಮತ್ತು ಪ್ರಕಾಶಮಾನವಾದ ದೀಪಗಳಿಂದ ಅಲಂಕರಿಸಲ್ಪಟ್ಟ ಮಂಗಳೂರು ಮಹಾನಗರ ಪಾಲಿಕೆಯ ಕಟ್ಟಡದ ಚಿತ್ರವು ಅದ್ಭುತವಾದ ವೀಕ್ಷಣೆಯನ್ನು ನೀಡುತ್ತದೆ. ೨೦೧೨ ರಲ್ಲಿ ನಡೆದ ನೂರು ವರ್ಷಗಳ ವಾರ್ಷಿಕೋತ್ಸವವು [[ನವರಾತ್ರಿ]] ಉತ್ಸವದ ಸಮಯದಲ್ಲಿ ಆಕರ್ಷಣೆಯ ಕೇಂದ್ರವಾಗಿತ್ತು. [[ನವರಾತ್ರಿ]] ಮತ್ತು [[ಮಹಾ ಶಿವರಾತ್ರಿ|ಶಿವರಾತ್ರಿ]] [[ಗೋಕರ್ಣನಾಥೇಶ್ವರ ದೇವಾಲಯ|ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ]] ಆಚರಿಸಲಾಗುವ ಎರಡು ದೊಡ್ಡ ಹಬ್ಬಗಳು. ಮಂಗಳೂರು ದಸರಾವನ್ನು ಬಿ.ಆರ್.ಕರ್ಕೇರ ಅವರು ಮೊದಲು ಪ್ರಾರಂಭಿಸಿದರು. == ಪಿಲಿನಲಿಕೆ == [[ಹುಲಿವೇಷ|ಪಿಲಿನಲಿಕೆ]] ( [[ತುಳು]] : ''ಪಿಲಿ ಯೇಸ,'' [[ಕನ್ನಡ]] : ''ಹುಲಿವೇಷ'' ) [[ನವರಾತ್ರಿ|ದಸರಾ]] ಸಂದರ್ಭದಲ್ಲಿ ಮಾಡುವ ಜಾನಪದ ನೃತ್ಯವಾಗಿದೆ. ವಿಶಿಷ್ಟವಾಗಿ ಯುವ ಪುರುಷರು ಐದು ರಿಂದ ಹತ್ತು ಪಡೆಗಳನ್ನು ರಚಿಸಿಕೊಂಡು ಹುಲಿಗಳಂತೆ ಬಣ್ಣ ಹಚ್ಚಿ ಮತ್ತು ವೇಷಭೂಷಣವನ್ನು ಧರಿಸುತ್ತಾರೆ. ತುಳುವಿನಲ್ಲಿ ಇದನ್ನು ತಾಸೆ ತಂಡ ಎಂದು ಕರೆಯುತ್ತಾರೆ. ಈ ತಂಡವು ಗುಂಪಿನ ವ್ಯವಸ್ಥಾಪಕರೊಂದಿಗೆ ಇರುತ್ತದೆ. ಈ ಪಡೆಗಳು ತಮ್ಮ ಬ್ಯಾಂಡ್‌ಗಳ ಡ್ರಮ್ ಬೀಟ್‌ಗಳೊಂದಿಗೆ ಪಟ್ಟಣಗಳ ಬೀದಿಗಳಲ್ಲಿ ಸಂಚರಿಸುತ್ತಾರೆ. ಅವರು ಸುಮಾರು ಹತ್ತು ನಿಮಿಷಗಳ ಕಾಲ ಮನೆಗಳಲ್ಲಿ ಮತ್ತು ಅಂಗಡಿಯಲ್ಲಿ ಅಥವಾ ರಸ್ತೆಬದಿಯಲ್ಲಿ ಪ್ರದರ್ಶನವನ್ನು ನೀಡುತ್ತಾರೆ ಮತ್ತು ಜನರಿಂದ ಸ್ವಲ್ಪ ಹಣವನ್ನು ಸಂಗ್ರಹಿಸುತ್ತಾರೆ. ಶಾರದಾ ದೇವಿಯ ನೆಚ್ಚಿನ ಪ್ರಾಣಿ ಹುಲಿಯಾದ್ದರಿಂದ ಪಿಲಿನಲಿಕೆಯನ್ನು [[ಸರಸ್ವತಿ|ಶಾರದಾ]] ದೇವಿಯನ್ನು ಗೌರವಿಸಲು ನಡೆಸಲಾಗುತ್ತದೆ. [[ಚಿತ್ರ:Dasara_Navaratri_decorations_Kudroli_Temple_Mangalore_Karnataka.jpg|link=//upload.wikimedia.org/wikipedia/commons/thumb/c/cc/Dasara_Navaratri_decorations_Kudroli_Temple_Mangalore_Karnataka.jpg/307px-Dasara_Navaratri_decorations_Kudroli_Temple_Mangalore_Karnataka.jpg|thumb|307x307px| ನವರಾತ್ರಿಯಲ್ಲಿ [[ಗೋಕರ್ಣನಾಥೇಶ್ವರ ದೇವಾಲಯ|ಗೋಕರ್ಣನಾಥೇಶ್ವರ ದೇವಸ್ಥಾನ]]]] == ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ದಸರಾ ವಿಗ್ರಹಗಳು == [[ನವರಾತ್ರಿ|ನವರಾತ್ರಿಯ]] ಸಮಯದಲ್ಲಿ ಶಾರದಾ ದೇವಿಯೊಂದಿಗೆ ವಿವಿಧ ಮೂರ್ತಿಗಳನ್ನು ಪುರೋಹಿತರು ಸ್ವರ್ಣ ಕಲಾಮಂಟಪದಲ್ಲಿ ಸ್ತೋತ್ರಗಳ ಪಠಣ ಮತ್ತು [[ಐತಿಹಾಸಿಕ ವೈದಿಕ ಧರ್ಮ|ವೈದಿಕ ಆಚರಣೆಗಳ]] ನಡುವೆ ಪ್ರತಿಷ್ಠಾಪಿಸುತ್ತಾರೆ. <sup>[2]</sup> ಈ ಒಂಬತ್ತು ದಿನಗಳ ಆಚರಣೆಗಳಲ್ಲಿ, [[ಗಣೇಶ|ಮಹಾಗಣಪತಿ]] ಮತ್ತು [[ನವದುರ್ಗಾ|ನವದುರ್ಗೆಯರ]] ಜೊತೆಗೆ [[ಸರಸ್ವತಿ|ಶಾರದಾ ದೇವಿಯ]] ಅಲಂಕೃತ ವಿಗ್ರಹಗಳನ್ನು ಪೂಜಿಸಲಾಗುತ್ತದೆ. * [[ಸರಸ್ವತಿ|ಶಾರದಾ ದೇವಿಯ]] * [[ಗಣೇಶ|ಮಹಾಗಣಪತಿ]] * [[ಆದಿ ಪರಾಶಕ್ತಿ|ಆದಿ ಶಕ್ತಿ]] * ನವದುರ್ಗೆಯರು *# ಶೈಲಪುತ್ರಿ *# [[ಬ್ರಹ್ಮಚಾರಿಣಿ]] *# ಚಂದ್ರಘಂಟಾ *# ಕೂಷ್ಮಾಂಡಾಯಿನಿ *# ಸ್ಕಂದಮಾತಾ *# ಕಾತ್ಯಾಯಿನಿ *# ಕಾಳರಾತ್ರಿ *# ಮಹಾಗೌರಿ *# ಸಿದ್ಧಿದಾತ್ರಿ ಕುದ್ರೋಳಿ [[ದೇವಸ್ಥಾನ]]ದಲ್ಲಿ ನವರಾತ್ರಿಯ ೯ ದಿನಗಳ ಕಾಲ `ಗಂಗಾವತರಣ' ( [[ಶಿವ|ಶಿವನ]] ಕಿರೀಟದಿಂದ ಹರಿಯುವ [[ಗಂಗಾ|ಗಂಗಾಜಲ]]) ವನ್ನು ಕಾರ್ಯರೂಪದಲ್ಲಿಇರಿಸುತ್ತಾರೆ. ಇದರ ಚಿತ್ರಣವು ೧೩ ಅಡಿ ಎತ್ತರದ ಶಿವನ ೪ ವರ್ಣರಂಜಿತ ವಿಗ್ರಹಗಳನ್ನು ಹೊಂದಿದ್ದು, ೧೦೦ ಅಡಿ ತಲುಪುವ ಆಕಾಶದ ಕಡೆಗೆ ಧಾವಿಸಲು ನೀರಿನ ಜೆಟ್ ಅನ್ನು ಹೊಂದಿದೆ. ನಾಲ್ಕು ಕಡೆಯಿಂದ ನೀರು ಉತ್ತುಂಗವನ್ನು ತಲುಪುತ್ತಿದ್ದಂತೆ ಅವು [[ಲಿಂಗ (ಹಿಂದೂ ಧರ್ಮ)|ಶಿವಲಿಂಗದ]] ಆಕಾರವನ್ನು ಪಡೆಯುತ್ತವೆ. == ಬೃಹತ್ ಮೆರವಣಿಗೆ == [[ಚಿತ್ರ:Mangalore_Dasara.jpg|link=//upload.wikimedia.org/wikipedia/commons/thumb/6/6f/Mangalore_Dasara.jpg/220px-Mangalore_Dasara.jpg|thumb| ಮೆರವಣಿಗೆಯಲ್ಲಿ [[ಪಾರ್ವತಿ]] ದೇವಿಯ ಒಂಬತ್ತು ರೂಪಗಳಲ್ಲಿ ಒಂದಾದ ಚಂದ್ರಘಂಟ ವಿಗ್ರಹ.]] [[ದಸರ|ವಿಜಯ ದಶಮಿ]] ದಿನ ಸಂಜೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭವಾಗಿ ಮರುದಿನ ಮುಂಜಾನೆ [[ದೇವಸ್ಥಾನ]]ದ ಸಂಕೀರ್ಣದಲ್ಲಿರುವ ಪುಷ್ಕರಿಣಿಯಲ್ಲಿ ವಿಗ್ರಹಗಳ ನಿಮಜ್ಜನದೊಂದಿಗೆ ಅದೇ ಸ್ಥಳದಲ್ಲಿ ಕೊನೆಗೊಳ್ಳುತ್ತದೆ. <ref>{{Cite web|url=http://www.daijiworld.com/news/news_disp.asp?n_id=364627|title=Mangaluru Dasara concludes with spectacular procession|website=www.daijiworld.com|access-date=2016-11-16}}</ref> ಮಹಾಗಣಪತಿ ಮತ್ತು ಶಾರದೆಯ ಜೊತೆಗೆ [[ನವದುರ್ಗಾ|ನವದುರ್ಗೆಯರ]] ವಿಗ್ರಹಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಈ ಮೆರವಣಿಗೆಯಲ್ಲಿ ಪುಷ್ಪಗಳು, ಅಲಂಕಾರಿಕ ಛತ್ರಿಗಳು, ಬ್ಯಾಂಡ್‍ಗಳು, [[ಚಂಡೆ|ಚೆಂಡೆ]] ಮತ್ತು ಸಾಂಪ್ರದಾಯಿಕ ನೃತ್ಯಗಳು, [[ಜನಪದ ನೃತ್ಯಗಳು|ಜಾನಪದ ನೃತ್ಯಗಳು]], [[ಯಕ್ಷಗಾನ]] ಪಾತ್ರಗಳು, [[ಡೊಳ್ಳು ಕುಣಿತ]], [[ಹುಲಿವೇಷ|ಪಿಲಿನಲಿಕೆ]] ಮತ್ತು ಇತರ ಸಾಂಪ್ರದಾಯಿಕ ಕಲಾ ಪ್ರಕಾರಗಳು ಇರುತ್ತದೆ. [[ಕುದ್ರೋಳಿ]], ಮಣ್ಣಗುಡ್ಡ, ಲೇಡಿಹಿಲ್, ಲಾಲ್‌ಬಾಗ್, ಕೆಎಸ್ ರಾವ್ ರಸ್ತೆ, ಹಂಪನಕಟ್ಟೆ, ಕಾರ್ ಸ್ಟ್ರೀಟ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಈ ಮೆರವಣಿಗೆ ಸಾಗುತ್ತದೆ. == ಇತರ ಸ್ಥಳಗಳು == ಮಂಗಳೂರು ದಸರಾದ ಪ್ರಾಥಮಿಕ ಸ್ಥಳವು [[ಗೋಕರ್ಣನಾಥೇಶ್ವರ ದೇವಾಲಯ|ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನವಾಗಿದ್ದರೂ]], ಮಂಗಳೂರು ದಸರಾವನ್ನು [[ಮಂಗಳಾದೇವಿ ದೇವಸ್ಥಾನ]], ಶ್ರೀ ವೆಂಕಟ್ರಮಣ ದೇವಸ್ಥಾನ, ಶ್ರೀ ಜೋಡುಮುತ್ತು ಮುಂತಾದ ದೇವಸ್ಥಾನಗಳು ಆಚರಣೆಯನ್ನುಆಯೋಜಿಸುತ್ತಾರೆ. ಶಾರದ ಪೂಜೆಯನ್ನು ಆಯೋಜಿಸಲು ವಿವಿಧ ಶಾರದ ಪೂಜಾ ಸಮಿತಿಗಳಿವೆ. ಅವುಗಳಲ್ಲಿ ಕೆಲವು ಸಾರ್ವಜನಿಕ ಶ್ರೀ ಶಾರದ ಪೂಜಾ ಮಹೋತ್ಸವ ಆಚಾರ್ಯ ಮಠ, ಬ್ರಹ್ಮ ವಿದ್ಯಾ ಪ್ರಬೋಧಿನಿ ಶ್ರೀ ಶಾರದ ಪೂಜಾ ಮಹೋತ್ಸವ ಜೋಡುಮಠ, ರಥಬೀದಿ ಬಾಲಕರ ಶಾರದ ಮಹೋತ್ಸವ ಗೋಕರ್ಣ ಮಠ, ಟ್ಯಾಂಕ್ ಕಾಲೋನಿ ಶಾರದ ಮಹೋತ್ಸವ, ವಿ.ಟಿ.ರಸ್ತೆ ಬಾಲಕರ ವೃಂದ ಇತ್ಯಾದಿ. === ಮಂಗಳಾದೇವಿ ದಸರಾ === ದಸರಾ ಹಬ್ಬವನ್ನು ಆಚರಿಸಲು [[ಮಂಗಳಾದೇವಿ ದೇವಸ್ಥಾನ]], ಬೋಳಾರ್ ಭಾರತದಾದ್ಯಂತ ಇರುವ ಭಕ್ತರನ್ನು ಆಕರ್ಷಿಸುತ್ತದೆ. <ref>{{Cite web|url=http://mangaloredasara.com/|title=Mangalore Dasara 2016 {{!}}Kudroli Dussehra Navarathri {{!}}Namma Kudla {{!}} Tiger dance {{!}} Bear Dance {{!}} Sharada Utsava Procession|last=Mangalorean|website=mangaloredasara.com|access-date=2016-10-02|archive-date=2016-10-03|archive-url=https://web.archive.org/web/20161003135409/http://mangaloredasara.com/|url-status=dead}}<cite class="citation web cs1" data-ve-ignore="true" id="CITEREFMangalorean">Mangalorean. [http://mangaloredasara.com/ "Mangalore Dasara 2016 |Kudroli Dussehra Navarathri |Namma Kudla | Tiger dance | Bear Dance | Sharada Utsava Procession"]{{Dead link|date=ಜುಲೈ 2025 |bot=InternetArchiveBot |fix-attempted=yes }}. ''mangaloredasara.com''<span class="reference-accessdate">. Retrieved <span class="nowrap">2 October</span> 2016</span>.</cite></ref> ಮಂಗಳೂರು ಎಂಬ ಹೆಸರು ಮಂಗಳಾದೇವಿಯಿಂದ ಬಂದಿದೆ. ಮಂಗಳಾದೇವಿ ದೇವಸ್ಥಾನವು ಜಾನಪದ, ಸಂಗೀತ, ನಾಟಕ, ವಿವಿಧ ವಿಷಯಗಳ ನಾಟಕಗಳು, ಮತ್ತು ಭಕ್ತಿಗೀತೆಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತದೆ. ಮಹಾನವಮಿ ಎಂದು ಕರೆಯಲ್ಪಡುವ ಒಂಬತ್ತನೇ ದಿನದಂದು ಭಕ್ತರು ರಥೋತ್ಸವದಲ್ಲಿ ಭಾಗವಹಿಸುತ್ತಾರೆ. ಅಲಂಕೃತ ದೇವಿಯನ್ನು ಭವ್ಯ ರಥದ ಮೇಲೆ ಕೂರಿಸಿದ ನಂತರ ರಥವನ್ನು ಎಳೆಯಲಾಗುತ್ತದೆ. ರಥೋತ್ಸವವು ವಿವಿಧ ದೇವತೆಗಳಿಂದ ತುಂಬಿರುತ್ತದೆ ಮತ್ತು ಅನೇಕ ಕೋಷ್ಟಕಗಳು ವರ್ಣರಂಜಿತ ದೀಪಗಳಿಂದ ಅಲಂಕೃತವಾಗಿರುತ್ತದೆ. ಮೆರವಣಿಗೆಯು ಮಾರ್ನಮಿಕಟ್ಟವನ್ನು ತಲುಪಿದ ನಂತರ ಅಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ. <ref>{{Cite web|url=http://www.mangaladevitemple.com/|title=Mangaladevi Temple|website=www.mangaladevitemple.com|access-date=2016-09-25|archive-date=2016-09-27|archive-url=https://web.archive.org/web/20160927051630/http://www.mangaladevitemple.com/|url-status=dead}}</ref> === ಮಂಗಳೂರು ಶಾರದೋತ್ಸವ === ಕಾರ್ ಸ್ಟ್ರೀಟ್‌ನ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ನವರಾತ್ರಿಯ ಸಮಯದಲ್ಲಿ ೬-೭ ದಿನಗಳ ಕಾಲ ''ಮಂಗಳೂರು ಶಾರದೋತ್ಸವ'' ಅಥವಾ ''[[ಸರಸ್ವತಿ|ಶಾರದ]] ಮಹೋತ್ಸವ'' ಆಚರಣೆಯನ್ನು ಆಚರಿಸುತ್ತಾರೆ. ಕಾರ್ ಸ್ಟ್ರೀಟ್‌ನ ಶ್ರೀ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ಆವರಣದಲ್ಲಿ ಶಾರದಾ ದೇವಿಯ ವಿಗ್ರಹವನ್ನು ಸ್ಥಾಪಿಸಲಾಗುತ್ತದೆ. ವಿಗ್ರಹವನ್ನು ಮೊದಲು ''ದಿ ಗ್ರೇಟ್ ದರ್ಬಾರ್ ಬೀದಿ ವರ್ಕ್ಸ್'', ಬಂದರ್‌ನಿಂದ ಭವ್ಯವಾದ ಮೆರವಣಿಗೆಯಲ್ಲಿ ಮಠದ ಆವರಣಕ್ಕೆ ತರಲಾಗುತ್ತದೆ. <ref>{{Cite web|url=http://www.mangaloretoday.com/main/Idol-of-Goddess-Sharada-installed-at-Acharya-Mutt-of-SVT.html|title=Idol of Goddess Sharada installed at Acharya Mutt of SVT|last=Mangalore|first=Mangalore Today|website=www.mangaloretoday.com|access-date=2016-10-02}}</ref> ಶಾರದಾ ಮಾತೆಯ ವಿಗ್ರಹವನ್ನು ಹೊತ್ತೊಯ್ಯುವ ವರ್ಣರಂಜಿತ ಮತ್ತು ಭವ್ಯವಾದ ಮೆರವಣಿಗೆಯೊಂದಿಗೆ ಉತ್ಸವವು ಮುಕ್ತಾಯಗೊಳ್ಳಲಿದೆ, ಮೆರವಣಿಗೆಯನ್ನು ವೀಕ್ಷಿಸಲು ಸಾವಿರಾರು ಜನರು ಸೇರುತ್ತಾರೆ. <ref>{{Cite web|url=http://www.mangaloretoday.com/main/Sri-Venkatramana-Temple-Sharadotsava-ends-on-a-colourful-note.html|title=Sri Venkatramana Temple Sharadotsava|last=|first=|date=|website=|publisher=|access-date=}}</ref> ಮೆರವಣಿಗೆ ಮುಕ್ತಾಯವಾದ ಮೇಲೆ ಬೆಳಗಿನ ಜಾವದಲ್ಲಿ ಮಹಾಮಾಯಾ ದೇವಸ್ಥಾನದ ಸರೋವರದಲ್ಲಿ ವಿಗ್ರಹವನ್ನು ವಿಸರ್ಜಿಸಲಾಗುವುದು. <ref>{{Cite web|url=http://dvtmangalore.org/|title=Welcome to Sri Venkataramana Temple Dongerkery Mangalore|last=rajsolutiones.net|website=dvtmangalore.org|access-date=2016-09-25}}</ref> === ಬ್ರಹ್ಮ ವಿದ್ಯಾ ಪ್ರಬೋಧಿನಿ ಜೋಡುಮಠ === ಮಂಗಳೂರಿನ ಜೋಡುಮಠ ಬೀದಿಯಲ್ಲಿ [https://www.facebook.com/brahmavidyaprabodhini.prabodhini ಬ್ರಹ್ಮ ವಿದ್ಯಾ ಪ್ರಬೋಧಿನಿ] ಶ್ರೀ ಶಾರದ ಪೂಜಾ ಮಹೋತ್ಸವವನ್ನು, ನವರಾತ್ರಿಯ ಸಂದರ್ಭದಲ್ಲಿ ೬-೭ ದಿನಗಳ ಆಚರಿಸುತ್ತಾರೆ. ಜೋಡುಮಠದ ಆವರಣದಲ್ಲಿ ಶಾರದಾ ದೇವಿಯ ವಿಗ್ರಹವನ್ನು ಸ್ಥಾಪಿಸಲಾಗಿದ್ದು, ಮೂಲಾ ನಕ್ಷತ್ರದಿಂದ ಶ್ರವಣ ನಕ್ಷತ್ರದವರೆಗೆ ಪೂಜೆ ನಡೆಯಲಿದೆ. ಪೂಜಾ ದಿನದಂದು ವಿವಿಧ ಅಲಂಕಾರಗಳನ್ನು ಮಾಡಲಾಗುತ್ತದೆ. ನವರಾತ್ರಿಯ ಏಕಾದಶಿ ದಿನದಂದು ಶೋಭಾಯಾತ್ರೆಯಲ್ಲಿ ವಿಗ್ರಹ ನಿಮಜ್ಜನದೊಂದಿಗೆ ಮುಕ್ತಾಯಗೊಳ್ಳುತ್ತದೆ. == ಉಲ್ಲೇಖಗಳು == {{Reflist}} {{Interwikineeded}} [[ವರ್ಗ:ಆಚರಣೆ]] pi16mo13hyr3294vuifb1qhmjdg05cw 1376125 1376124 2026-07-02T05:55:41Z Roicy Rekha Braggs 88033 /* ಇತರ ಸ್ಥಳಗಳು */ 1376125 wikitext text/x-wiki [[ಚಿತ್ರ:Sharada_altar.jpg|link=//upload.wikimedia.org/wikipedia/commons/thumb/2/20/Sharada_altar.jpg/297px-Sharada_altar.jpg|thumb|297x297px| ಶಾರದ, [[ಗೋಕರ್ಣನಾಥೇಶ್ವರ ದೇವಾಲಯ|ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ]] ದಸರಾ ಸಂದರ್ಭದಲ್ಲಿ ಪೂಜಿಸಲಾಗುತ್ತದೆ]] '''ಮಂಗಳೂರು ದಸರಾವನ್ನು''' [[ಗೋಕರ್ಣನಾಥೇಶ್ವರ ದೇವಾಲಯ|ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ]] ಆಚರಿಸುತ್ತಾರೆ. <ref>{{Cite web|url=http://mangaloredasara.com/|title=Mangalore Dasara 2016 {{!}}Kudroli Dussehra Navarathri {{!}}Namma Kudla {{!}} Tiger dance {{!}} Bear Dance {{!}} Sharada Utsava Procession|last=Mangalorean|website=mangaloredasara.com|access-date=2016-10-02|archive-date=2016-10-03|archive-url=https://web.archive.org/web/20161003135409/http://mangaloredasara.com/|url-status=dead}}</ref> ಇದನ್ನು [[ನವರಾತ್ರಿ]] ಹಬ್ಬ, [[ದಸರ|ವಿಜಯದಶಮಿ]] ಎಂದೂ ಕರೆಯುತ್ತಾರೆ. ಈ ಹಬ್ಬದ ಸಮಯದಲ್ಲಿ [[ಹುಲಿವೇಷ|ಹುಲಿ ನೃತ್ಯ]], ಸಿಂಹ ನೃತ್ಯ ಮತ್ತು ಕರಡಿ ನೃತ್ಯ ಪ್ರಮುಖ ಆಕರ್ಷಣೆಗಳಾಗಿವೆ. ಈ ಸಂದರ್ಭದಲ್ಲಿ ೧೦ ದಿನಗಳ ಕಾಲ ನಗರವನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ. [[ಚಿತ್ರ:City_Center_Premises_Mangalore.jpg|link=//upload.wikimedia.org/wikipedia/commons/thumb/c/c6/City_Center_Premises_Mangalore.jpg/304px-City_Center_Premises_Mangalore.jpg|thumb|304x304px| ದಸರಾ ಸಂದರ್ಭದಲ್ಲಿ ಕೆ.ಎಸ್.ರಾವ್ ರಸ್ತೆ]] [[ಚಿತ್ರ:Shiva_Statue,_Kudroli.JPG|link=//upload.wikimedia.org/wikipedia/commons/thumb/a/a5/Shiva_Statue%2C_Kudroli.JPG/303px-Shiva_Statue%2C_Kudroli.JPG|thumb|303x303px| ಗಂಗಾವತರಣ, ಕುದ್ರೋಳಿ]] ದಸರಾ ಹಬ್ಬದಲ್ಲಿ ಜನರು ತಮ್ಮ ಮನೆಗಳು ಮತ್ತು ಅಂಗಡಿಗಳು, ಹೋಟೆಲ್‌ಗಳು ಇತ್ಯಾದಿಗಳನ್ನು ಅಲಂಕರಿಸುತ್ತಾರೆ. [[ಮಂಗಳೂರು|ಮಂಗಳೂರಿನ]] ಬಹುತೇಕ ರಸ್ತೆಗಳಲ್ಲಿ ದಸರಾ ಮೆರವಣಿಗೆಗಾಗಿ ದೀಪಗಳು ಮತ್ತು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿರುವುದು ಕಂಡು ಬರುತ್ತದೆ. ವರ್ಣರಂಜಿತ ಮತ್ತು ಪ್ರಕಾಶಮಾನವಾದ ದೀಪಗಳಿಂದ ಅಲಂಕರಿಸಲ್ಪಟ್ಟ ಮಂಗಳೂರು ಮಹಾನಗರ ಪಾಲಿಕೆಯ ಕಟ್ಟಡದ ಚಿತ್ರವು ಅದ್ಭುತವಾದ ವೀಕ್ಷಣೆಯನ್ನು ನೀಡುತ್ತದೆ. ೨೦೧೨ ರಲ್ಲಿ ನಡೆದ ನೂರು ವರ್ಷಗಳ ವಾರ್ಷಿಕೋತ್ಸವವು [[ನವರಾತ್ರಿ]] ಉತ್ಸವದ ಸಮಯದಲ್ಲಿ ಆಕರ್ಷಣೆಯ ಕೇಂದ್ರವಾಗಿತ್ತು. [[ನವರಾತ್ರಿ]] ಮತ್ತು [[ಮಹಾ ಶಿವರಾತ್ರಿ|ಶಿವರಾತ್ರಿ]] [[ಗೋಕರ್ಣನಾಥೇಶ್ವರ ದೇವಾಲಯ|ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ]] ಆಚರಿಸಲಾಗುವ ಎರಡು ದೊಡ್ಡ ಹಬ್ಬಗಳು. ಮಂಗಳೂರು ದಸರಾವನ್ನು ಬಿ.ಆರ್.ಕರ್ಕೇರ ಅವರು ಮೊದಲು ಪ್ರಾರಂಭಿಸಿದರು. == ಪಿಲಿನಲಿಕೆ == [[ಹುಲಿವೇಷ|ಪಿಲಿನಲಿಕೆ]] ( [[ತುಳು]] : ''ಪಿಲಿ ಯೇಸ,'' [[ಕನ್ನಡ]] : ''ಹುಲಿವೇಷ'' ) [[ನವರಾತ್ರಿ|ದಸರಾ]] ಸಂದರ್ಭದಲ್ಲಿ ಮಾಡುವ ಜಾನಪದ ನೃತ್ಯವಾಗಿದೆ. ವಿಶಿಷ್ಟವಾಗಿ ಯುವ ಪುರುಷರು ಐದು ರಿಂದ ಹತ್ತು ಪಡೆಗಳನ್ನು ರಚಿಸಿಕೊಂಡು ಹುಲಿಗಳಂತೆ ಬಣ್ಣ ಹಚ್ಚಿ ಮತ್ತು ವೇಷಭೂಷಣವನ್ನು ಧರಿಸುತ್ತಾರೆ. ತುಳುವಿನಲ್ಲಿ ಇದನ್ನು ತಾಸೆ ತಂಡ ಎಂದು ಕರೆಯುತ್ತಾರೆ. ಈ ತಂಡವು ಗುಂಪಿನ ವ್ಯವಸ್ಥಾಪಕರೊಂದಿಗೆ ಇರುತ್ತದೆ. ಈ ಪಡೆಗಳು ತಮ್ಮ ಬ್ಯಾಂಡ್‌ಗಳ ಡ್ರಮ್ ಬೀಟ್‌ಗಳೊಂದಿಗೆ ಪಟ್ಟಣಗಳ ಬೀದಿಗಳಲ್ಲಿ ಸಂಚರಿಸುತ್ತಾರೆ. ಅವರು ಸುಮಾರು ಹತ್ತು ನಿಮಿಷಗಳ ಕಾಲ ಮನೆಗಳಲ್ಲಿ ಮತ್ತು ಅಂಗಡಿಯಲ್ಲಿ ಅಥವಾ ರಸ್ತೆಬದಿಯಲ್ಲಿ ಪ್ರದರ್ಶನವನ್ನು ನೀಡುತ್ತಾರೆ ಮತ್ತು ಜನರಿಂದ ಸ್ವಲ್ಪ ಹಣವನ್ನು ಸಂಗ್ರಹಿಸುತ್ತಾರೆ. ಶಾರದಾ ದೇವಿಯ ನೆಚ್ಚಿನ ಪ್ರಾಣಿ ಹುಲಿಯಾದ್ದರಿಂದ ಪಿಲಿನಲಿಕೆಯನ್ನು [[ಸರಸ್ವತಿ|ಶಾರದಾ]] ದೇವಿಯನ್ನು ಗೌರವಿಸಲು ನಡೆಸಲಾಗುತ್ತದೆ. [[ಚಿತ್ರ:Dasara_Navaratri_decorations_Kudroli_Temple_Mangalore_Karnataka.jpg|link=//upload.wikimedia.org/wikipedia/commons/thumb/c/cc/Dasara_Navaratri_decorations_Kudroli_Temple_Mangalore_Karnataka.jpg/307px-Dasara_Navaratri_decorations_Kudroli_Temple_Mangalore_Karnataka.jpg|thumb|307x307px| ನವರಾತ್ರಿಯಲ್ಲಿ [[ಗೋಕರ್ಣನಾಥೇಶ್ವರ ದೇವಾಲಯ|ಗೋಕರ್ಣನಾಥೇಶ್ವರ ದೇವಸ್ಥಾನ]]]] == ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ದಸರಾ ವಿಗ್ರಹಗಳು == [[ನವರಾತ್ರಿ|ನವರಾತ್ರಿಯ]] ಸಮಯದಲ್ಲಿ ಶಾರದಾ ದೇವಿಯೊಂದಿಗೆ ವಿವಿಧ ಮೂರ್ತಿಗಳನ್ನು ಪುರೋಹಿತರು ಸ್ವರ್ಣ ಕಲಾಮಂಟಪದಲ್ಲಿ ಸ್ತೋತ್ರಗಳ ಪಠಣ ಮತ್ತು [[ಐತಿಹಾಸಿಕ ವೈದಿಕ ಧರ್ಮ|ವೈದಿಕ ಆಚರಣೆಗಳ]] ನಡುವೆ ಪ್ರತಿಷ್ಠಾಪಿಸುತ್ತಾರೆ. <sup>[2]</sup> ಈ ಒಂಬತ್ತು ದಿನಗಳ ಆಚರಣೆಗಳಲ್ಲಿ, [[ಗಣೇಶ|ಮಹಾಗಣಪತಿ]] ಮತ್ತು [[ನವದುರ್ಗಾ|ನವದುರ್ಗೆಯರ]] ಜೊತೆಗೆ [[ಸರಸ್ವತಿ|ಶಾರದಾ ದೇವಿಯ]] ಅಲಂಕೃತ ವಿಗ್ರಹಗಳನ್ನು ಪೂಜಿಸಲಾಗುತ್ತದೆ. * [[ಸರಸ್ವತಿ|ಶಾರದಾ ದೇವಿಯ]] * [[ಗಣೇಶ|ಮಹಾಗಣಪತಿ]] * [[ಆದಿ ಪರಾಶಕ್ತಿ|ಆದಿ ಶಕ್ತಿ]] * ನವದುರ್ಗೆಯರು *# ಶೈಲಪುತ್ರಿ *# [[ಬ್ರಹ್ಮಚಾರಿಣಿ]] *# ಚಂದ್ರಘಂಟಾ *# ಕೂಷ್ಮಾಂಡಾಯಿನಿ *# ಸ್ಕಂದಮಾತಾ *# ಕಾತ್ಯಾಯಿನಿ *# ಕಾಳರಾತ್ರಿ *# ಮಹಾಗೌರಿ *# ಸಿದ್ಧಿದಾತ್ರಿ ಕುದ್ರೋಳಿ [[ದೇವಸ್ಥಾನ]]ದಲ್ಲಿ ನವರಾತ್ರಿಯ ೯ ದಿನಗಳ ಕಾಲ `ಗಂಗಾವತರಣ' ( [[ಶಿವ|ಶಿವನ]] ಕಿರೀಟದಿಂದ ಹರಿಯುವ [[ಗಂಗಾ|ಗಂಗಾಜಲ]]) ವನ್ನು ಕಾರ್ಯರೂಪದಲ್ಲಿಇರಿಸುತ್ತಾರೆ. ಇದರ ಚಿತ್ರಣವು ೧೩ ಅಡಿ ಎತ್ತರದ ಶಿವನ ೪ ವರ್ಣರಂಜಿತ ವಿಗ್ರಹಗಳನ್ನು ಹೊಂದಿದ್ದು, ೧೦೦ ಅಡಿ ತಲುಪುವ ಆಕಾಶದ ಕಡೆಗೆ ಧಾವಿಸಲು ನೀರಿನ ಜೆಟ್ ಅನ್ನು ಹೊಂದಿದೆ. ನಾಲ್ಕು ಕಡೆಯಿಂದ ನೀರು ಉತ್ತುಂಗವನ್ನು ತಲುಪುತ್ತಿದ್ದಂತೆ ಅವು [[ಲಿಂಗ (ಹಿಂದೂ ಧರ್ಮ)|ಶಿವಲಿಂಗದ]] ಆಕಾರವನ್ನು ಪಡೆಯುತ್ತವೆ. == ಬೃಹತ್ ಮೆರವಣಿಗೆ == [[ಚಿತ್ರ:Mangalore_Dasara.jpg|link=//upload.wikimedia.org/wikipedia/commons/thumb/6/6f/Mangalore_Dasara.jpg/220px-Mangalore_Dasara.jpg|thumb| ಮೆರವಣಿಗೆಯಲ್ಲಿ [[ಪಾರ್ವತಿ]] ದೇವಿಯ ಒಂಬತ್ತು ರೂಪಗಳಲ್ಲಿ ಒಂದಾದ ಚಂದ್ರಘಂಟ ವಿಗ್ರಹ.]] [[ದಸರ|ವಿಜಯ ದಶಮಿ]] ದಿನ ಸಂಜೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭವಾಗಿ ಮರುದಿನ ಮುಂಜಾನೆ [[ದೇವಸ್ಥಾನ]]ದ ಸಂಕೀರ್ಣದಲ್ಲಿರುವ ಪುಷ್ಕರಿಣಿಯಲ್ಲಿ ವಿಗ್ರಹಗಳ ನಿಮಜ್ಜನದೊಂದಿಗೆ ಅದೇ ಸ್ಥಳದಲ್ಲಿ ಕೊನೆಗೊಳ್ಳುತ್ತದೆ. <ref>{{Cite web|url=http://www.daijiworld.com/news/news_disp.asp?n_id=364627|title=Mangaluru Dasara concludes with spectacular procession|website=www.daijiworld.com|access-date=2016-11-16}}</ref> ಮಹಾಗಣಪತಿ ಮತ್ತು ಶಾರದೆಯ ಜೊತೆಗೆ [[ನವದುರ್ಗಾ|ನವದುರ್ಗೆಯರ]] ವಿಗ್ರಹಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಈ ಮೆರವಣಿಗೆಯಲ್ಲಿ ಪುಷ್ಪಗಳು, ಅಲಂಕಾರಿಕ ಛತ್ರಿಗಳು, ಬ್ಯಾಂಡ್‍ಗಳು, [[ಚಂಡೆ|ಚೆಂಡೆ]] ಮತ್ತು ಸಾಂಪ್ರದಾಯಿಕ ನೃತ್ಯಗಳು, [[ಜನಪದ ನೃತ್ಯಗಳು|ಜಾನಪದ ನೃತ್ಯಗಳು]], [[ಯಕ್ಷಗಾನ]] ಪಾತ್ರಗಳು, [[ಡೊಳ್ಳು ಕುಣಿತ]], [[ಹುಲಿವೇಷ|ಪಿಲಿನಲಿಕೆ]] ಮತ್ತು ಇತರ ಸಾಂಪ್ರದಾಯಿಕ ಕಲಾ ಪ್ರಕಾರಗಳು ಇರುತ್ತದೆ. [[ಕುದ್ರೋಳಿ]], ಮಣ್ಣಗುಡ್ಡ, ಲೇಡಿಹಿಲ್, ಲಾಲ್‌ಬಾಗ್, ಕೆಎಸ್ ರಾವ್ ರಸ್ತೆ, ಹಂಪನಕಟ್ಟೆ, ಕಾರ್ ಸ್ಟ್ರೀಟ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಈ ಮೆರವಣಿಗೆ ಸಾಗುತ್ತದೆ. == ಇತರ ಸ್ಥಳಗಳು == [[ಮಂಗಳೂರು]] ದಸರಾದ ಪ್ರಾಥಮಿಕ ಸ್ಥಳವು [[ಗೋಕರ್ಣನಾಥೇಶ್ವರ ದೇವಾಲಯ|ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನವಾಗಿದ್ದರೂ]], ಮಂಗಳೂರು ದಸರಾವನ್ನು [[ಮಂಗಳಾದೇವಿ ದೇವಸ್ಥಾನ]], ಶ್ರೀ ವೆಂಕಟ್ರಮಣ ದೇವಸ್ಥಾನ, ಶ್ರೀ ಜೋಡುಮುತ್ತು ಮುಂತಾದ ದೇವಸ್ಥಾನಗಳು ಆಚರಣೆಯನ್ನುಆಯೋಜಿಸುತ್ತಾರೆ. ಶಾರದ ಪೂಜೆಯನ್ನು ಆಯೋಜಿಸಲು ವಿವಿಧ ಶಾರದ ಪೂಜಾ ಸಮಿತಿಗಳಿವೆ. ಅವುಗಳಲ್ಲಿ ಕೆಲವು ಸಾರ್ವಜನಿಕ ಶ್ರೀ ಶಾರದ ಪೂಜಾ ಮಹೋತ್ಸವ ಆಚಾರ್ಯ ಮಠ, ಬ್ರಹ್ಮ ವಿದ್ಯಾ ಪ್ರಬೋಧಿನಿ ಶ್ರೀ ಶಾರದ ಪೂಜಾ ಮಹೋತ್ಸವ ಜೋಡುಮಠ, ರಥಬೀದಿ ಬಾಲಕರ ಶಾರದ ಮಹೋತ್ಸವ ಗೋಕರ್ಣ ಮಠ, ಟ್ಯಾಂಕ್ ಕಾಲೋನಿ ಶಾರದ ಮಹೋತ್ಸವ, ವಿ.ಟಿ.ರಸ್ತೆ ಬಾಲಕರ ವೃಂದ ಇತ್ಯಾದಿ. === ಮಂಗಳಾದೇವಿ ದಸರಾ === ದಸರಾ ಹಬ್ಬವನ್ನು ಆಚರಿಸಲು [[ಮಂಗಳಾದೇವಿ ದೇವಸ್ಥಾನ]], ಬೋಳಾರ್ ಭಾರತದಾದ್ಯಂತ ಇರುವ ಭಕ್ತರನ್ನು ಆಕರ್ಷಿಸುತ್ತದೆ. <ref>{{Cite web|url=http://mangaloredasara.com/|title=Mangalore Dasara 2016 {{!}}Kudroli Dussehra Navarathri {{!}}Namma Kudla {{!}} Tiger dance {{!}} Bear Dance {{!}} Sharada Utsava Procession|last=Mangalorean|website=mangaloredasara.com|access-date=2016-10-02|archive-date=2016-10-03|archive-url=https://web.archive.org/web/20161003135409/http://mangaloredasara.com/|url-status=dead}}<cite class="citation web cs1" data-ve-ignore="true" id="CITEREFMangalorean">Mangalorean. [http://mangaloredasara.com/ "Mangalore Dasara 2016 |Kudroli Dussehra Navarathri |Namma Kudla | Tiger dance | Bear Dance | Sharada Utsava Procession"]{{Dead link|date=ಜುಲೈ 2025 |bot=InternetArchiveBot |fix-attempted=yes }}. ''mangaloredasara.com''<span class="reference-accessdate">. Retrieved <span class="nowrap">2 October</span> 2016</span>.</cite></ref> ಮಂಗಳೂರು ಎಂಬ ಹೆಸರು ಮಂಗಳಾದೇವಿಯಿಂದ ಬಂದಿದೆ. ಮಂಗಳಾದೇವಿ ದೇವಸ್ಥಾನವು ಜಾನಪದ, ಸಂಗೀತ, ನಾಟಕ, ವಿವಿಧ ವಿಷಯಗಳ ನಾಟಕಗಳು, ಮತ್ತು ಭಕ್ತಿಗೀತೆಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತದೆ. ಮಹಾನವಮಿ ಎಂದು ಕರೆಯಲ್ಪಡುವ ಒಂಬತ್ತನೇ ದಿನದಂದು ಭಕ್ತರು ರಥೋತ್ಸವದಲ್ಲಿ ಭಾಗವಹಿಸುತ್ತಾರೆ. ಅಲಂಕೃತ ದೇವಿಯನ್ನು ಭವ್ಯ ರಥದ ಮೇಲೆ ಕೂರಿಸಿದ ನಂತರ ರಥವನ್ನು ಎಳೆಯಲಾಗುತ್ತದೆ. ರಥೋತ್ಸವವು ವಿವಿಧ ದೇವತೆಗಳಿಂದ ತುಂಬಿರುತ್ತದೆ ಮತ್ತು ಅನೇಕ ಕೋಷ್ಟಕಗಳು ವರ್ಣರಂಜಿತ ದೀಪಗಳಿಂದ ಅಲಂಕೃತವಾಗಿರುತ್ತದೆ. ಮೆರವಣಿಗೆಯು ಮಾರ್ನಮಿಕಟ್ಟವನ್ನು ತಲುಪಿದ ನಂತರ ಅಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ. <ref>{{Cite web|url=http://www.mangaladevitemple.com/|title=Mangaladevi Temple|website=www.mangaladevitemple.com|access-date=2016-09-25|archive-date=2016-09-27|archive-url=https://web.archive.org/web/20160927051630/http://www.mangaladevitemple.com/|url-status=dead}}</ref> === ಮಂಗಳೂರು ಶಾರದೋತ್ಸವ === ಕಾರ್ ಸ್ಟ್ರೀಟ್‌ನ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ನವರಾತ್ರಿಯ ಸಮಯದಲ್ಲಿ ೬-೭ ದಿನಗಳ ಕಾಲ ''ಮಂಗಳೂರು ಶಾರದೋತ್ಸವ'' ಅಥವಾ ''[[ಸರಸ್ವತಿ|ಶಾರದ]] ಮಹೋತ್ಸವ'' ಆಚರಣೆಯನ್ನು ಆಚರಿಸುತ್ತಾರೆ. ಕಾರ್ ಸ್ಟ್ರೀಟ್‌ನ ಶ್ರೀ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ಆವರಣದಲ್ಲಿ ಶಾರದಾ ದೇವಿಯ ವಿಗ್ರಹವನ್ನು ಸ್ಥಾಪಿಸಲಾಗುತ್ತದೆ. ವಿಗ್ರಹವನ್ನು ಮೊದಲು ''ದಿ ಗ್ರೇಟ್ ದರ್ಬಾರ್ ಬೀದಿ ವರ್ಕ್ಸ್'', ಬಂದರ್‌ನಿಂದ ಭವ್ಯವಾದ ಮೆರವಣಿಗೆಯಲ್ಲಿ ಮಠದ ಆವರಣಕ್ಕೆ ತರಲಾಗುತ್ತದೆ. <ref>{{Cite web|url=http://www.mangaloretoday.com/main/Idol-of-Goddess-Sharada-installed-at-Acharya-Mutt-of-SVT.html|title=Idol of Goddess Sharada installed at Acharya Mutt of SVT|last=Mangalore|first=Mangalore Today|website=www.mangaloretoday.com|access-date=2016-10-02}}</ref> ಶಾರದಾ ಮಾತೆಯ ವಿಗ್ರಹವನ್ನು ಹೊತ್ತೊಯ್ಯುವ ವರ್ಣರಂಜಿತ ಮತ್ತು ಭವ್ಯವಾದ ಮೆರವಣಿಗೆಯೊಂದಿಗೆ ಉತ್ಸವವು ಮುಕ್ತಾಯಗೊಳ್ಳಲಿದೆ, ಮೆರವಣಿಗೆಯನ್ನು ವೀಕ್ಷಿಸಲು ಸಾವಿರಾರು ಜನರು ಸೇರುತ್ತಾರೆ. <ref>{{Cite web|url=http://www.mangaloretoday.com/main/Sri-Venkatramana-Temple-Sharadotsava-ends-on-a-colourful-note.html|title=Sri Venkatramana Temple Sharadotsava|last=|first=|date=|website=|publisher=|access-date=}}</ref> ಮೆರವಣಿಗೆ ಮುಕ್ತಾಯವಾದ ಮೇಲೆ ಬೆಳಗಿನ ಜಾವದಲ್ಲಿ ಮಹಾಮಾಯಾ ದೇವಸ್ಥಾನದ ಸರೋವರದಲ್ಲಿ ವಿಗ್ರಹವನ್ನು ವಿಸರ್ಜಿಸಲಾಗುವುದು. <ref>{{Cite web|url=http://dvtmangalore.org/|title=Welcome to Sri Venkataramana Temple Dongerkery Mangalore|last=rajsolutiones.net|website=dvtmangalore.org|access-date=2016-09-25}}</ref> === ಬ್ರಹ್ಮ ವಿದ್ಯಾ ಪ್ರಬೋಧಿನಿ ಜೋಡುಮಠ === ಮಂಗಳೂರಿನ ಜೋಡುಮಠ ಬೀದಿಯಲ್ಲಿ [https://www.facebook.com/brahmavidyaprabodhini.prabodhini ಬ್ರಹ್ಮ ವಿದ್ಯಾ ಪ್ರಬೋಧಿನಿ] ಶ್ರೀ ಶಾರದ ಪೂಜಾ ಮಹೋತ್ಸವವನ್ನು, ನವರಾತ್ರಿಯ ಸಂದರ್ಭದಲ್ಲಿ ೬-೭ ದಿನಗಳ ಆಚರಿಸುತ್ತಾರೆ. ಜೋಡುಮಠದ ಆವರಣದಲ್ಲಿ ಶಾರದಾ ದೇವಿಯ ವಿಗ್ರಹವನ್ನು ಸ್ಥಾಪಿಸಲಾಗಿದ್ದು, ಮೂಲಾ ನಕ್ಷತ್ರದಿಂದ ಶ್ರವಣ ನಕ್ಷತ್ರದವರೆಗೆ ಪೂಜೆ ನಡೆಯಲಿದೆ. ಪೂಜಾ ದಿನದಂದು ವಿವಿಧ ಅಲಂಕಾರಗಳನ್ನು ಮಾಡಲಾಗುತ್ತದೆ. ನವರಾತ್ರಿಯ ಏಕಾದಶಿ ದಿನದಂದು ಶೋಭಾಯಾತ್ರೆಯಲ್ಲಿ ವಿಗ್ರಹ ನಿಮಜ್ಜನದೊಂದಿಗೆ ಮುಕ್ತಾಯಗೊಳ್ಳುತ್ತದೆ. == ಉಲ್ಲೇಖಗಳು == {{Reflist}} {{Interwikineeded}} [[ವರ್ಗ:ಆಚರಣೆ]] bt5ps5c0ho74s8uw0n32gkxowb951s0 1376126 1376125 2026-07-02T05:56:06Z Roicy Rekha Braggs 88033 /* ಮಂಗಳಾದೇವಿ ದಸರಾ */ 1376126 wikitext text/x-wiki [[ಚಿತ್ರ:Sharada_altar.jpg|link=//upload.wikimedia.org/wikipedia/commons/thumb/2/20/Sharada_altar.jpg/297px-Sharada_altar.jpg|thumb|297x297px| ಶಾರದ, [[ಗೋಕರ್ಣನಾಥೇಶ್ವರ ದೇವಾಲಯ|ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ]] ದಸರಾ ಸಂದರ್ಭದಲ್ಲಿ ಪೂಜಿಸಲಾಗುತ್ತದೆ]] '''ಮಂಗಳೂರು ದಸರಾವನ್ನು''' [[ಗೋಕರ್ಣನಾಥೇಶ್ವರ ದೇವಾಲಯ|ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ]] ಆಚರಿಸುತ್ತಾರೆ. <ref>{{Cite web|url=http://mangaloredasara.com/|title=Mangalore Dasara 2016 {{!}}Kudroli Dussehra Navarathri {{!}}Namma Kudla {{!}} Tiger dance {{!}} Bear Dance {{!}} Sharada Utsava Procession|last=Mangalorean|website=mangaloredasara.com|access-date=2016-10-02|archive-date=2016-10-03|archive-url=https://web.archive.org/web/20161003135409/http://mangaloredasara.com/|url-status=dead}}</ref> ಇದನ್ನು [[ನವರಾತ್ರಿ]] ಹಬ್ಬ, [[ದಸರ|ವಿಜಯದಶಮಿ]] ಎಂದೂ ಕರೆಯುತ್ತಾರೆ. ಈ ಹಬ್ಬದ ಸಮಯದಲ್ಲಿ [[ಹುಲಿವೇಷ|ಹುಲಿ ನೃತ್ಯ]], ಸಿಂಹ ನೃತ್ಯ ಮತ್ತು ಕರಡಿ ನೃತ್ಯ ಪ್ರಮುಖ ಆಕರ್ಷಣೆಗಳಾಗಿವೆ. ಈ ಸಂದರ್ಭದಲ್ಲಿ ೧೦ ದಿನಗಳ ಕಾಲ ನಗರವನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ. [[ಚಿತ್ರ:City_Center_Premises_Mangalore.jpg|link=//upload.wikimedia.org/wikipedia/commons/thumb/c/c6/City_Center_Premises_Mangalore.jpg/304px-City_Center_Premises_Mangalore.jpg|thumb|304x304px| ದಸರಾ ಸಂದರ್ಭದಲ್ಲಿ ಕೆ.ಎಸ್.ರಾವ್ ರಸ್ತೆ]] [[ಚಿತ್ರ:Shiva_Statue,_Kudroli.JPG|link=//upload.wikimedia.org/wikipedia/commons/thumb/a/a5/Shiva_Statue%2C_Kudroli.JPG/303px-Shiva_Statue%2C_Kudroli.JPG|thumb|303x303px| ಗಂಗಾವತರಣ, ಕುದ್ರೋಳಿ]] ದಸರಾ ಹಬ್ಬದಲ್ಲಿ ಜನರು ತಮ್ಮ ಮನೆಗಳು ಮತ್ತು ಅಂಗಡಿಗಳು, ಹೋಟೆಲ್‌ಗಳು ಇತ್ಯಾದಿಗಳನ್ನು ಅಲಂಕರಿಸುತ್ತಾರೆ. [[ಮಂಗಳೂರು|ಮಂಗಳೂರಿನ]] ಬಹುತೇಕ ರಸ್ತೆಗಳಲ್ಲಿ ದಸರಾ ಮೆರವಣಿಗೆಗಾಗಿ ದೀಪಗಳು ಮತ್ತು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿರುವುದು ಕಂಡು ಬರುತ್ತದೆ. ವರ್ಣರಂಜಿತ ಮತ್ತು ಪ್ರಕಾಶಮಾನವಾದ ದೀಪಗಳಿಂದ ಅಲಂಕರಿಸಲ್ಪಟ್ಟ ಮಂಗಳೂರು ಮಹಾನಗರ ಪಾಲಿಕೆಯ ಕಟ್ಟಡದ ಚಿತ್ರವು ಅದ್ಭುತವಾದ ವೀಕ್ಷಣೆಯನ್ನು ನೀಡುತ್ತದೆ. ೨೦೧೨ ರಲ್ಲಿ ನಡೆದ ನೂರು ವರ್ಷಗಳ ವಾರ್ಷಿಕೋತ್ಸವವು [[ನವರಾತ್ರಿ]] ಉತ್ಸವದ ಸಮಯದಲ್ಲಿ ಆಕರ್ಷಣೆಯ ಕೇಂದ್ರವಾಗಿತ್ತು. [[ನವರಾತ್ರಿ]] ಮತ್ತು [[ಮಹಾ ಶಿವರಾತ್ರಿ|ಶಿವರಾತ್ರಿ]] [[ಗೋಕರ್ಣನಾಥೇಶ್ವರ ದೇವಾಲಯ|ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ]] ಆಚರಿಸಲಾಗುವ ಎರಡು ದೊಡ್ಡ ಹಬ್ಬಗಳು. ಮಂಗಳೂರು ದಸರಾವನ್ನು ಬಿ.ಆರ್.ಕರ್ಕೇರ ಅವರು ಮೊದಲು ಪ್ರಾರಂಭಿಸಿದರು. == ಪಿಲಿನಲಿಕೆ == [[ಹುಲಿವೇಷ|ಪಿಲಿನಲಿಕೆ]] ( [[ತುಳು]] : ''ಪಿಲಿ ಯೇಸ,'' [[ಕನ್ನಡ]] : ''ಹುಲಿವೇಷ'' ) [[ನವರಾತ್ರಿ|ದಸರಾ]] ಸಂದರ್ಭದಲ್ಲಿ ಮಾಡುವ ಜಾನಪದ ನೃತ್ಯವಾಗಿದೆ. ವಿಶಿಷ್ಟವಾಗಿ ಯುವ ಪುರುಷರು ಐದು ರಿಂದ ಹತ್ತು ಪಡೆಗಳನ್ನು ರಚಿಸಿಕೊಂಡು ಹುಲಿಗಳಂತೆ ಬಣ್ಣ ಹಚ್ಚಿ ಮತ್ತು ವೇಷಭೂಷಣವನ್ನು ಧರಿಸುತ್ತಾರೆ. ತುಳುವಿನಲ್ಲಿ ಇದನ್ನು ತಾಸೆ ತಂಡ ಎಂದು ಕರೆಯುತ್ತಾರೆ. ಈ ತಂಡವು ಗುಂಪಿನ ವ್ಯವಸ್ಥಾಪಕರೊಂದಿಗೆ ಇರುತ್ತದೆ. ಈ ಪಡೆಗಳು ತಮ್ಮ ಬ್ಯಾಂಡ್‌ಗಳ ಡ್ರಮ್ ಬೀಟ್‌ಗಳೊಂದಿಗೆ ಪಟ್ಟಣಗಳ ಬೀದಿಗಳಲ್ಲಿ ಸಂಚರಿಸುತ್ತಾರೆ. ಅವರು ಸುಮಾರು ಹತ್ತು ನಿಮಿಷಗಳ ಕಾಲ ಮನೆಗಳಲ್ಲಿ ಮತ್ತು ಅಂಗಡಿಯಲ್ಲಿ ಅಥವಾ ರಸ್ತೆಬದಿಯಲ್ಲಿ ಪ್ರದರ್ಶನವನ್ನು ನೀಡುತ್ತಾರೆ ಮತ್ತು ಜನರಿಂದ ಸ್ವಲ್ಪ ಹಣವನ್ನು ಸಂಗ್ರಹಿಸುತ್ತಾರೆ. ಶಾರದಾ ದೇವಿಯ ನೆಚ್ಚಿನ ಪ್ರಾಣಿ ಹುಲಿಯಾದ್ದರಿಂದ ಪಿಲಿನಲಿಕೆಯನ್ನು [[ಸರಸ್ವತಿ|ಶಾರದಾ]] ದೇವಿಯನ್ನು ಗೌರವಿಸಲು ನಡೆಸಲಾಗುತ್ತದೆ. [[ಚಿತ್ರ:Dasara_Navaratri_decorations_Kudroli_Temple_Mangalore_Karnataka.jpg|link=//upload.wikimedia.org/wikipedia/commons/thumb/c/cc/Dasara_Navaratri_decorations_Kudroli_Temple_Mangalore_Karnataka.jpg/307px-Dasara_Navaratri_decorations_Kudroli_Temple_Mangalore_Karnataka.jpg|thumb|307x307px| ನವರಾತ್ರಿಯಲ್ಲಿ [[ಗೋಕರ್ಣನಾಥೇಶ್ವರ ದೇವಾಲಯ|ಗೋಕರ್ಣನಾಥೇಶ್ವರ ದೇವಸ್ಥಾನ]]]] == ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ದಸರಾ ವಿಗ್ರಹಗಳು == [[ನವರಾತ್ರಿ|ನವರಾತ್ರಿಯ]] ಸಮಯದಲ್ಲಿ ಶಾರದಾ ದೇವಿಯೊಂದಿಗೆ ವಿವಿಧ ಮೂರ್ತಿಗಳನ್ನು ಪುರೋಹಿತರು ಸ್ವರ್ಣ ಕಲಾಮಂಟಪದಲ್ಲಿ ಸ್ತೋತ್ರಗಳ ಪಠಣ ಮತ್ತು [[ಐತಿಹಾಸಿಕ ವೈದಿಕ ಧರ್ಮ|ವೈದಿಕ ಆಚರಣೆಗಳ]] ನಡುವೆ ಪ್ರತಿಷ್ಠಾಪಿಸುತ್ತಾರೆ. <sup>[2]</sup> ಈ ಒಂಬತ್ತು ದಿನಗಳ ಆಚರಣೆಗಳಲ್ಲಿ, [[ಗಣೇಶ|ಮಹಾಗಣಪತಿ]] ಮತ್ತು [[ನವದುರ್ಗಾ|ನವದುರ್ಗೆಯರ]] ಜೊತೆಗೆ [[ಸರಸ್ವತಿ|ಶಾರದಾ ದೇವಿಯ]] ಅಲಂಕೃತ ವಿಗ್ರಹಗಳನ್ನು ಪೂಜಿಸಲಾಗುತ್ತದೆ. * [[ಸರಸ್ವತಿ|ಶಾರದಾ ದೇವಿಯ]] * [[ಗಣೇಶ|ಮಹಾಗಣಪತಿ]] * [[ಆದಿ ಪರಾಶಕ್ತಿ|ಆದಿ ಶಕ್ತಿ]] * ನವದುರ್ಗೆಯರು *# ಶೈಲಪುತ್ರಿ *# [[ಬ್ರಹ್ಮಚಾರಿಣಿ]] *# ಚಂದ್ರಘಂಟಾ *# ಕೂಷ್ಮಾಂಡಾಯಿನಿ *# ಸ್ಕಂದಮಾತಾ *# ಕಾತ್ಯಾಯಿನಿ *# ಕಾಳರಾತ್ರಿ *# ಮಹಾಗೌರಿ *# ಸಿದ್ಧಿದಾತ್ರಿ ಕುದ್ರೋಳಿ [[ದೇವಸ್ಥಾನ]]ದಲ್ಲಿ ನವರಾತ್ರಿಯ ೯ ದಿನಗಳ ಕಾಲ `ಗಂಗಾವತರಣ' ( [[ಶಿವ|ಶಿವನ]] ಕಿರೀಟದಿಂದ ಹರಿಯುವ [[ಗಂಗಾ|ಗಂಗಾಜಲ]]) ವನ್ನು ಕಾರ್ಯರೂಪದಲ್ಲಿಇರಿಸುತ್ತಾರೆ. ಇದರ ಚಿತ್ರಣವು ೧೩ ಅಡಿ ಎತ್ತರದ ಶಿವನ ೪ ವರ್ಣರಂಜಿತ ವಿಗ್ರಹಗಳನ್ನು ಹೊಂದಿದ್ದು, ೧೦೦ ಅಡಿ ತಲುಪುವ ಆಕಾಶದ ಕಡೆಗೆ ಧಾವಿಸಲು ನೀರಿನ ಜೆಟ್ ಅನ್ನು ಹೊಂದಿದೆ. ನಾಲ್ಕು ಕಡೆಯಿಂದ ನೀರು ಉತ್ತುಂಗವನ್ನು ತಲುಪುತ್ತಿದ್ದಂತೆ ಅವು [[ಲಿಂಗ (ಹಿಂದೂ ಧರ್ಮ)|ಶಿವಲಿಂಗದ]] ಆಕಾರವನ್ನು ಪಡೆಯುತ್ತವೆ. == ಬೃಹತ್ ಮೆರವಣಿಗೆ == [[ಚಿತ್ರ:Mangalore_Dasara.jpg|link=//upload.wikimedia.org/wikipedia/commons/thumb/6/6f/Mangalore_Dasara.jpg/220px-Mangalore_Dasara.jpg|thumb| ಮೆರವಣಿಗೆಯಲ್ಲಿ [[ಪಾರ್ವತಿ]] ದೇವಿಯ ಒಂಬತ್ತು ರೂಪಗಳಲ್ಲಿ ಒಂದಾದ ಚಂದ್ರಘಂಟ ವಿಗ್ರಹ.]] [[ದಸರ|ವಿಜಯ ದಶಮಿ]] ದಿನ ಸಂಜೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭವಾಗಿ ಮರುದಿನ ಮುಂಜಾನೆ [[ದೇವಸ್ಥಾನ]]ದ ಸಂಕೀರ್ಣದಲ್ಲಿರುವ ಪುಷ್ಕರಿಣಿಯಲ್ಲಿ ವಿಗ್ರಹಗಳ ನಿಮಜ್ಜನದೊಂದಿಗೆ ಅದೇ ಸ್ಥಳದಲ್ಲಿ ಕೊನೆಗೊಳ್ಳುತ್ತದೆ. <ref>{{Cite web|url=http://www.daijiworld.com/news/news_disp.asp?n_id=364627|title=Mangaluru Dasara concludes with spectacular procession|website=www.daijiworld.com|access-date=2016-11-16}}</ref> ಮಹಾಗಣಪತಿ ಮತ್ತು ಶಾರದೆಯ ಜೊತೆಗೆ [[ನವದುರ್ಗಾ|ನವದುರ್ಗೆಯರ]] ವಿಗ್ರಹಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಈ ಮೆರವಣಿಗೆಯಲ್ಲಿ ಪುಷ್ಪಗಳು, ಅಲಂಕಾರಿಕ ಛತ್ರಿಗಳು, ಬ್ಯಾಂಡ್‍ಗಳು, [[ಚಂಡೆ|ಚೆಂಡೆ]] ಮತ್ತು ಸಾಂಪ್ರದಾಯಿಕ ನೃತ್ಯಗಳು, [[ಜನಪದ ನೃತ್ಯಗಳು|ಜಾನಪದ ನೃತ್ಯಗಳು]], [[ಯಕ್ಷಗಾನ]] ಪಾತ್ರಗಳು, [[ಡೊಳ್ಳು ಕುಣಿತ]], [[ಹುಲಿವೇಷ|ಪಿಲಿನಲಿಕೆ]] ಮತ್ತು ಇತರ ಸಾಂಪ್ರದಾಯಿಕ ಕಲಾ ಪ್ರಕಾರಗಳು ಇರುತ್ತದೆ. [[ಕುದ್ರೋಳಿ]], ಮಣ್ಣಗುಡ್ಡ, ಲೇಡಿಹಿಲ್, ಲಾಲ್‌ಬಾಗ್, ಕೆಎಸ್ ರಾವ್ ರಸ್ತೆ, ಹಂಪನಕಟ್ಟೆ, ಕಾರ್ ಸ್ಟ್ರೀಟ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಈ ಮೆರವಣಿಗೆ ಸಾಗುತ್ತದೆ. == ಇತರ ಸ್ಥಳಗಳು == [[ಮಂಗಳೂರು]] ದಸರಾದ ಪ್ರಾಥಮಿಕ ಸ್ಥಳವು [[ಗೋಕರ್ಣನಾಥೇಶ್ವರ ದೇವಾಲಯ|ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನವಾಗಿದ್ದರೂ]], ಮಂಗಳೂರು ದಸರಾವನ್ನು [[ಮಂಗಳಾದೇವಿ ದೇವಸ್ಥಾನ]], ಶ್ರೀ ವೆಂಕಟ್ರಮಣ ದೇವಸ್ಥಾನ, ಶ್ರೀ ಜೋಡುಮುತ್ತು ಮುಂತಾದ ದೇವಸ್ಥಾನಗಳು ಆಚರಣೆಯನ್ನುಆಯೋಜಿಸುತ್ತಾರೆ. ಶಾರದ ಪೂಜೆಯನ್ನು ಆಯೋಜಿಸಲು ವಿವಿಧ ಶಾರದ ಪೂಜಾ ಸಮಿತಿಗಳಿವೆ. ಅವುಗಳಲ್ಲಿ ಕೆಲವು ಸಾರ್ವಜನಿಕ ಶ್ರೀ ಶಾರದ ಪೂಜಾ ಮಹೋತ್ಸವ ಆಚಾರ್ಯ ಮಠ, ಬ್ರಹ್ಮ ವಿದ್ಯಾ ಪ್ರಬೋಧಿನಿ ಶ್ರೀ ಶಾರದ ಪೂಜಾ ಮಹೋತ್ಸವ ಜೋಡುಮಠ, ರಥಬೀದಿ ಬಾಲಕರ ಶಾರದ ಮಹೋತ್ಸವ ಗೋಕರ್ಣ ಮಠ, ಟ್ಯಾಂಕ್ ಕಾಲೋನಿ ಶಾರದ ಮಹೋತ್ಸವ, ವಿ.ಟಿ.ರಸ್ತೆ ಬಾಲಕರ ವೃಂದ ಇತ್ಯಾದಿ. === ಮಂಗಳಾದೇವಿ ದಸರಾ === ದಸರಾ ಹಬ್ಬವನ್ನು ಆಚರಿಸಲು [[ಮಂಗಳಾದೇವಿ ದೇವಸ್ಥಾನ]], ಬೋಳಾರ್ ಭಾರತದಾದ್ಯಂತ ಇರುವ ಭಕ್ತರನ್ನು ಆಕರ್ಷಿಸುತ್ತದೆ. <ref>{{Cite web|url=http://mangaloredasara.com/|title=Mangalore Dasara 2016 {{!}}Kudroli Dussehra Navarathri {{!}}Namma Kudla {{!}} Tiger dance {{!}} Bear Dance {{!}} Sharada Utsava Procession|last=Mangalorean|website=mangaloredasara.com|access-date=2016-10-02|archive-date=2016-10-03|archive-url=https://web.archive.org/web/20161003135409/http://mangaloredasara.com/|url-status=dead}}<cite class="citation web cs1" data-ve-ignore="true" id="CITEREFMangalorean">Mangalorean. [http://mangaloredasara.com/ "Mangalore Dasara 2016 |Kudroli Dussehra Navarathri |Namma Kudla | Tiger dance | Bear Dance | Sharada Utsava Procession"]{{Dead link|date=ಜುಲೈ 2025 |bot=InternetArchiveBot |fix-attempted=yes }}. ''mangaloredasara.com''<span class="reference-accessdate">. Retrieved <span class="nowrap">2 October</span> 2016</span>.</cite></ref> ಮಂಗಳೂರು ಎಂಬ ಹೆಸರು ಮಂಗಳಾದೇವಿಯಿಂದ ಬಂದಿದೆ. [[ಮಂಗಳಾದೇವಿ ದೇವಸ್ಥಾನ]]ವು ಜಾನಪದ, ಸಂಗೀತ, ನಾಟಕ, ವಿವಿಧ ವಿಷಯಗಳ ನಾಟಕಗಳು, ಮತ್ತು ಭಕ್ತಿಗೀತೆಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತದೆ. ಮಹಾನವಮಿ ಎಂದು ಕರೆಯಲ್ಪಡುವ ಒಂಬತ್ತನೇ ದಿನದಂದು ಭಕ್ತರು ರಥೋತ್ಸವದಲ್ಲಿ ಭಾಗವಹಿಸುತ್ತಾರೆ. ಅಲಂಕೃತ ದೇವಿಯನ್ನು ಭವ್ಯ ರಥದ ಮೇಲೆ ಕೂರಿಸಿದ ನಂತರ ರಥವನ್ನು ಎಳೆಯಲಾಗುತ್ತದೆ. ರಥೋತ್ಸವವು ವಿವಿಧ ದೇವತೆಗಳಿಂದ ತುಂಬಿರುತ್ತದೆ ಮತ್ತು ಅನೇಕ ಕೋಷ್ಟಕಗಳು ವರ್ಣರಂಜಿತ ದೀಪಗಳಿಂದ ಅಲಂಕೃತವಾಗಿರುತ್ತದೆ. ಮೆರವಣಿಗೆಯು ಮಾರ್ನಮಿಕಟ್ಟವನ್ನು ತಲುಪಿದ ನಂತರ ಅಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ. <ref>{{Cite web|url=http://www.mangaladevitemple.com/|title=Mangaladevi Temple|website=www.mangaladevitemple.com|access-date=2016-09-25|archive-date=2016-09-27|archive-url=https://web.archive.org/web/20160927051630/http://www.mangaladevitemple.com/|url-status=dead}}</ref> === ಮಂಗಳೂರು ಶಾರದೋತ್ಸವ === ಕಾರ್ ಸ್ಟ್ರೀಟ್‌ನ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ನವರಾತ್ರಿಯ ಸಮಯದಲ್ಲಿ ೬-೭ ದಿನಗಳ ಕಾಲ ''ಮಂಗಳೂರು ಶಾರದೋತ್ಸವ'' ಅಥವಾ ''[[ಸರಸ್ವತಿ|ಶಾರದ]] ಮಹೋತ್ಸವ'' ಆಚರಣೆಯನ್ನು ಆಚರಿಸುತ್ತಾರೆ. ಕಾರ್ ಸ್ಟ್ರೀಟ್‌ನ ಶ್ರೀ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ಆವರಣದಲ್ಲಿ ಶಾರದಾ ದೇವಿಯ ವಿಗ್ರಹವನ್ನು ಸ್ಥಾಪಿಸಲಾಗುತ್ತದೆ. ವಿಗ್ರಹವನ್ನು ಮೊದಲು ''ದಿ ಗ್ರೇಟ್ ದರ್ಬಾರ್ ಬೀದಿ ವರ್ಕ್ಸ್'', ಬಂದರ್‌ನಿಂದ ಭವ್ಯವಾದ ಮೆರವಣಿಗೆಯಲ್ಲಿ ಮಠದ ಆವರಣಕ್ಕೆ ತರಲಾಗುತ್ತದೆ. <ref>{{Cite web|url=http://www.mangaloretoday.com/main/Idol-of-Goddess-Sharada-installed-at-Acharya-Mutt-of-SVT.html|title=Idol of Goddess Sharada installed at Acharya Mutt of SVT|last=Mangalore|first=Mangalore Today|website=www.mangaloretoday.com|access-date=2016-10-02}}</ref> ಶಾರದಾ ಮಾತೆಯ ವಿಗ್ರಹವನ್ನು ಹೊತ್ತೊಯ್ಯುವ ವರ್ಣರಂಜಿತ ಮತ್ತು ಭವ್ಯವಾದ ಮೆರವಣಿಗೆಯೊಂದಿಗೆ ಉತ್ಸವವು ಮುಕ್ತಾಯಗೊಳ್ಳಲಿದೆ, ಮೆರವಣಿಗೆಯನ್ನು ವೀಕ್ಷಿಸಲು ಸಾವಿರಾರು ಜನರು ಸೇರುತ್ತಾರೆ. <ref>{{Cite web|url=http://www.mangaloretoday.com/main/Sri-Venkatramana-Temple-Sharadotsava-ends-on-a-colourful-note.html|title=Sri Venkatramana Temple Sharadotsava|last=|first=|date=|website=|publisher=|access-date=}}</ref> ಮೆರವಣಿಗೆ ಮುಕ್ತಾಯವಾದ ಮೇಲೆ ಬೆಳಗಿನ ಜಾವದಲ್ಲಿ ಮಹಾಮಾಯಾ ದೇವಸ್ಥಾನದ ಸರೋವರದಲ್ಲಿ ವಿಗ್ರಹವನ್ನು ವಿಸರ್ಜಿಸಲಾಗುವುದು. <ref>{{Cite web|url=http://dvtmangalore.org/|title=Welcome to Sri Venkataramana Temple Dongerkery Mangalore|last=rajsolutiones.net|website=dvtmangalore.org|access-date=2016-09-25}}</ref> === ಬ್ರಹ್ಮ ವಿದ್ಯಾ ಪ್ರಬೋಧಿನಿ ಜೋಡುಮಠ === ಮಂಗಳೂರಿನ ಜೋಡುಮಠ ಬೀದಿಯಲ್ಲಿ [https://www.facebook.com/brahmavidyaprabodhini.prabodhini ಬ್ರಹ್ಮ ವಿದ್ಯಾ ಪ್ರಬೋಧಿನಿ] ಶ್ರೀ ಶಾರದ ಪೂಜಾ ಮಹೋತ್ಸವವನ್ನು, ನವರಾತ್ರಿಯ ಸಂದರ್ಭದಲ್ಲಿ ೬-೭ ದಿನಗಳ ಆಚರಿಸುತ್ತಾರೆ. ಜೋಡುಮಠದ ಆವರಣದಲ್ಲಿ ಶಾರದಾ ದೇವಿಯ ವಿಗ್ರಹವನ್ನು ಸ್ಥಾಪಿಸಲಾಗಿದ್ದು, ಮೂಲಾ ನಕ್ಷತ್ರದಿಂದ ಶ್ರವಣ ನಕ್ಷತ್ರದವರೆಗೆ ಪೂಜೆ ನಡೆಯಲಿದೆ. ಪೂಜಾ ದಿನದಂದು ವಿವಿಧ ಅಲಂಕಾರಗಳನ್ನು ಮಾಡಲಾಗುತ್ತದೆ. ನವರಾತ್ರಿಯ ಏಕಾದಶಿ ದಿನದಂದು ಶೋಭಾಯಾತ್ರೆಯಲ್ಲಿ ವಿಗ್ರಹ ನಿಮಜ್ಜನದೊಂದಿಗೆ ಮುಕ್ತಾಯಗೊಳ್ಳುತ್ತದೆ. == ಉಲ್ಲೇಖಗಳು == {{Reflist}} {{Interwikineeded}} [[ವರ್ಗ:ಆಚರಣೆ]] c70azfkut7lswzat88qqxm63qnutv2r 1376127 1376126 2026-07-02T05:56:41Z Roicy Rekha Braggs 88033 /* ಮಂಗಳೂರು ಶಾರದೋತ್ಸವ */ 1376127 wikitext text/x-wiki [[ಚಿತ್ರ:Sharada_altar.jpg|link=//upload.wikimedia.org/wikipedia/commons/thumb/2/20/Sharada_altar.jpg/297px-Sharada_altar.jpg|thumb|297x297px| ಶಾರದ, [[ಗೋಕರ್ಣನಾಥೇಶ್ವರ ದೇವಾಲಯ|ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ]] ದಸರಾ ಸಂದರ್ಭದಲ್ಲಿ ಪೂಜಿಸಲಾಗುತ್ತದೆ]] '''ಮಂಗಳೂರು ದಸರಾವನ್ನು''' [[ಗೋಕರ್ಣನಾಥೇಶ್ವರ ದೇವಾಲಯ|ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ]] ಆಚರಿಸುತ್ತಾರೆ. <ref>{{Cite web|url=http://mangaloredasara.com/|title=Mangalore Dasara 2016 {{!}}Kudroli Dussehra Navarathri {{!}}Namma Kudla {{!}} Tiger dance {{!}} Bear Dance {{!}} Sharada Utsava Procession|last=Mangalorean|website=mangaloredasara.com|access-date=2016-10-02|archive-date=2016-10-03|archive-url=https://web.archive.org/web/20161003135409/http://mangaloredasara.com/|url-status=dead}}</ref> ಇದನ್ನು [[ನವರಾತ್ರಿ]] ಹಬ್ಬ, [[ದಸರ|ವಿಜಯದಶಮಿ]] ಎಂದೂ ಕರೆಯುತ್ತಾರೆ. ಈ ಹಬ್ಬದ ಸಮಯದಲ್ಲಿ [[ಹುಲಿವೇಷ|ಹುಲಿ ನೃತ್ಯ]], ಸಿಂಹ ನೃತ್ಯ ಮತ್ತು ಕರಡಿ ನೃತ್ಯ ಪ್ರಮುಖ ಆಕರ್ಷಣೆಗಳಾಗಿವೆ. ಈ ಸಂದರ್ಭದಲ್ಲಿ ೧೦ ದಿನಗಳ ಕಾಲ ನಗರವನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ. [[ಚಿತ್ರ:City_Center_Premises_Mangalore.jpg|link=//upload.wikimedia.org/wikipedia/commons/thumb/c/c6/City_Center_Premises_Mangalore.jpg/304px-City_Center_Premises_Mangalore.jpg|thumb|304x304px| ದಸರಾ ಸಂದರ್ಭದಲ್ಲಿ ಕೆ.ಎಸ್.ರಾವ್ ರಸ್ತೆ]] [[ಚಿತ್ರ:Shiva_Statue,_Kudroli.JPG|link=//upload.wikimedia.org/wikipedia/commons/thumb/a/a5/Shiva_Statue%2C_Kudroli.JPG/303px-Shiva_Statue%2C_Kudroli.JPG|thumb|303x303px| ಗಂಗಾವತರಣ, ಕುದ್ರೋಳಿ]] ದಸರಾ ಹಬ್ಬದಲ್ಲಿ ಜನರು ತಮ್ಮ ಮನೆಗಳು ಮತ್ತು ಅಂಗಡಿಗಳು, ಹೋಟೆಲ್‌ಗಳು ಇತ್ಯಾದಿಗಳನ್ನು ಅಲಂಕರಿಸುತ್ತಾರೆ. [[ಮಂಗಳೂರು|ಮಂಗಳೂರಿನ]] ಬಹುತೇಕ ರಸ್ತೆಗಳಲ್ಲಿ ದಸರಾ ಮೆರವಣಿಗೆಗಾಗಿ ದೀಪಗಳು ಮತ್ತು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿರುವುದು ಕಂಡು ಬರುತ್ತದೆ. ವರ್ಣರಂಜಿತ ಮತ್ತು ಪ್ರಕಾಶಮಾನವಾದ ದೀಪಗಳಿಂದ ಅಲಂಕರಿಸಲ್ಪಟ್ಟ ಮಂಗಳೂರು ಮಹಾನಗರ ಪಾಲಿಕೆಯ ಕಟ್ಟಡದ ಚಿತ್ರವು ಅದ್ಭುತವಾದ ವೀಕ್ಷಣೆಯನ್ನು ನೀಡುತ್ತದೆ. ೨೦೧೨ ರಲ್ಲಿ ನಡೆದ ನೂರು ವರ್ಷಗಳ ವಾರ್ಷಿಕೋತ್ಸವವು [[ನವರಾತ್ರಿ]] ಉತ್ಸವದ ಸಮಯದಲ್ಲಿ ಆಕರ್ಷಣೆಯ ಕೇಂದ್ರವಾಗಿತ್ತು. [[ನವರಾತ್ರಿ]] ಮತ್ತು [[ಮಹಾ ಶಿವರಾತ್ರಿ|ಶಿವರಾತ್ರಿ]] [[ಗೋಕರ್ಣನಾಥೇಶ್ವರ ದೇವಾಲಯ|ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ]] ಆಚರಿಸಲಾಗುವ ಎರಡು ದೊಡ್ಡ ಹಬ್ಬಗಳು. ಮಂಗಳೂರು ದಸರಾವನ್ನು ಬಿ.ಆರ್.ಕರ್ಕೇರ ಅವರು ಮೊದಲು ಪ್ರಾರಂಭಿಸಿದರು. == ಪಿಲಿನಲಿಕೆ == [[ಹುಲಿವೇಷ|ಪಿಲಿನಲಿಕೆ]] ( [[ತುಳು]] : ''ಪಿಲಿ ಯೇಸ,'' [[ಕನ್ನಡ]] : ''ಹುಲಿವೇಷ'' ) [[ನವರಾತ್ರಿ|ದಸರಾ]] ಸಂದರ್ಭದಲ್ಲಿ ಮಾಡುವ ಜಾನಪದ ನೃತ್ಯವಾಗಿದೆ. ವಿಶಿಷ್ಟವಾಗಿ ಯುವ ಪುರುಷರು ಐದು ರಿಂದ ಹತ್ತು ಪಡೆಗಳನ್ನು ರಚಿಸಿಕೊಂಡು ಹುಲಿಗಳಂತೆ ಬಣ್ಣ ಹಚ್ಚಿ ಮತ್ತು ವೇಷಭೂಷಣವನ್ನು ಧರಿಸುತ್ತಾರೆ. ತುಳುವಿನಲ್ಲಿ ಇದನ್ನು ತಾಸೆ ತಂಡ ಎಂದು ಕರೆಯುತ್ತಾರೆ. ಈ ತಂಡವು ಗುಂಪಿನ ವ್ಯವಸ್ಥಾಪಕರೊಂದಿಗೆ ಇರುತ್ತದೆ. ಈ ಪಡೆಗಳು ತಮ್ಮ ಬ್ಯಾಂಡ್‌ಗಳ ಡ್ರಮ್ ಬೀಟ್‌ಗಳೊಂದಿಗೆ ಪಟ್ಟಣಗಳ ಬೀದಿಗಳಲ್ಲಿ ಸಂಚರಿಸುತ್ತಾರೆ. ಅವರು ಸುಮಾರು ಹತ್ತು ನಿಮಿಷಗಳ ಕಾಲ ಮನೆಗಳಲ್ಲಿ ಮತ್ತು ಅಂಗಡಿಯಲ್ಲಿ ಅಥವಾ ರಸ್ತೆಬದಿಯಲ್ಲಿ ಪ್ರದರ್ಶನವನ್ನು ನೀಡುತ್ತಾರೆ ಮತ್ತು ಜನರಿಂದ ಸ್ವಲ್ಪ ಹಣವನ್ನು ಸಂಗ್ರಹಿಸುತ್ತಾರೆ. ಶಾರದಾ ದೇವಿಯ ನೆಚ್ಚಿನ ಪ್ರಾಣಿ ಹುಲಿಯಾದ್ದರಿಂದ ಪಿಲಿನಲಿಕೆಯನ್ನು [[ಸರಸ್ವತಿ|ಶಾರದಾ]] ದೇವಿಯನ್ನು ಗೌರವಿಸಲು ನಡೆಸಲಾಗುತ್ತದೆ. [[ಚಿತ್ರ:Dasara_Navaratri_decorations_Kudroli_Temple_Mangalore_Karnataka.jpg|link=//upload.wikimedia.org/wikipedia/commons/thumb/c/cc/Dasara_Navaratri_decorations_Kudroli_Temple_Mangalore_Karnataka.jpg/307px-Dasara_Navaratri_decorations_Kudroli_Temple_Mangalore_Karnataka.jpg|thumb|307x307px| ನವರಾತ್ರಿಯಲ್ಲಿ [[ಗೋಕರ್ಣನಾಥೇಶ್ವರ ದೇವಾಲಯ|ಗೋಕರ್ಣನಾಥೇಶ್ವರ ದೇವಸ್ಥಾನ]]]] == ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ದಸರಾ ವಿಗ್ರಹಗಳು == [[ನವರಾತ್ರಿ|ನವರಾತ್ರಿಯ]] ಸಮಯದಲ್ಲಿ ಶಾರದಾ ದೇವಿಯೊಂದಿಗೆ ವಿವಿಧ ಮೂರ್ತಿಗಳನ್ನು ಪುರೋಹಿತರು ಸ್ವರ್ಣ ಕಲಾಮಂಟಪದಲ್ಲಿ ಸ್ತೋತ್ರಗಳ ಪಠಣ ಮತ್ತು [[ಐತಿಹಾಸಿಕ ವೈದಿಕ ಧರ್ಮ|ವೈದಿಕ ಆಚರಣೆಗಳ]] ನಡುವೆ ಪ್ರತಿಷ್ಠಾಪಿಸುತ್ತಾರೆ. <sup>[2]</sup> ಈ ಒಂಬತ್ತು ದಿನಗಳ ಆಚರಣೆಗಳಲ್ಲಿ, [[ಗಣೇಶ|ಮಹಾಗಣಪತಿ]] ಮತ್ತು [[ನವದುರ್ಗಾ|ನವದುರ್ಗೆಯರ]] ಜೊತೆಗೆ [[ಸರಸ್ವತಿ|ಶಾರದಾ ದೇವಿಯ]] ಅಲಂಕೃತ ವಿಗ್ರಹಗಳನ್ನು ಪೂಜಿಸಲಾಗುತ್ತದೆ. * [[ಸರಸ್ವತಿ|ಶಾರದಾ ದೇವಿಯ]] * [[ಗಣೇಶ|ಮಹಾಗಣಪತಿ]] * [[ಆದಿ ಪರಾಶಕ್ತಿ|ಆದಿ ಶಕ್ತಿ]] * ನವದುರ್ಗೆಯರು *# ಶೈಲಪುತ್ರಿ *# [[ಬ್ರಹ್ಮಚಾರಿಣಿ]] *# ಚಂದ್ರಘಂಟಾ *# ಕೂಷ್ಮಾಂಡಾಯಿನಿ *# ಸ್ಕಂದಮಾತಾ *# ಕಾತ್ಯಾಯಿನಿ *# ಕಾಳರಾತ್ರಿ *# ಮಹಾಗೌರಿ *# ಸಿದ್ಧಿದಾತ್ರಿ ಕುದ್ರೋಳಿ [[ದೇವಸ್ಥಾನ]]ದಲ್ಲಿ ನವರಾತ್ರಿಯ ೯ ದಿನಗಳ ಕಾಲ `ಗಂಗಾವತರಣ' ( [[ಶಿವ|ಶಿವನ]] ಕಿರೀಟದಿಂದ ಹರಿಯುವ [[ಗಂಗಾ|ಗಂಗಾಜಲ]]) ವನ್ನು ಕಾರ್ಯರೂಪದಲ್ಲಿಇರಿಸುತ್ತಾರೆ. ಇದರ ಚಿತ್ರಣವು ೧೩ ಅಡಿ ಎತ್ತರದ ಶಿವನ ೪ ವರ್ಣರಂಜಿತ ವಿಗ್ರಹಗಳನ್ನು ಹೊಂದಿದ್ದು, ೧೦೦ ಅಡಿ ತಲುಪುವ ಆಕಾಶದ ಕಡೆಗೆ ಧಾವಿಸಲು ನೀರಿನ ಜೆಟ್ ಅನ್ನು ಹೊಂದಿದೆ. ನಾಲ್ಕು ಕಡೆಯಿಂದ ನೀರು ಉತ್ತುಂಗವನ್ನು ತಲುಪುತ್ತಿದ್ದಂತೆ ಅವು [[ಲಿಂಗ (ಹಿಂದೂ ಧರ್ಮ)|ಶಿವಲಿಂಗದ]] ಆಕಾರವನ್ನು ಪಡೆಯುತ್ತವೆ. == ಬೃಹತ್ ಮೆರವಣಿಗೆ == [[ಚಿತ್ರ:Mangalore_Dasara.jpg|link=//upload.wikimedia.org/wikipedia/commons/thumb/6/6f/Mangalore_Dasara.jpg/220px-Mangalore_Dasara.jpg|thumb| ಮೆರವಣಿಗೆಯಲ್ಲಿ [[ಪಾರ್ವತಿ]] ದೇವಿಯ ಒಂಬತ್ತು ರೂಪಗಳಲ್ಲಿ ಒಂದಾದ ಚಂದ್ರಘಂಟ ವಿಗ್ರಹ.]] [[ದಸರ|ವಿಜಯ ದಶಮಿ]] ದಿನ ಸಂಜೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭವಾಗಿ ಮರುದಿನ ಮುಂಜಾನೆ [[ದೇವಸ್ಥಾನ]]ದ ಸಂಕೀರ್ಣದಲ್ಲಿರುವ ಪುಷ್ಕರಿಣಿಯಲ್ಲಿ ವಿಗ್ರಹಗಳ ನಿಮಜ್ಜನದೊಂದಿಗೆ ಅದೇ ಸ್ಥಳದಲ್ಲಿ ಕೊನೆಗೊಳ್ಳುತ್ತದೆ. <ref>{{Cite web|url=http://www.daijiworld.com/news/news_disp.asp?n_id=364627|title=Mangaluru Dasara concludes with spectacular procession|website=www.daijiworld.com|access-date=2016-11-16}}</ref> ಮಹಾಗಣಪತಿ ಮತ್ತು ಶಾರದೆಯ ಜೊತೆಗೆ [[ನವದುರ್ಗಾ|ನವದುರ್ಗೆಯರ]] ವಿಗ್ರಹಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಈ ಮೆರವಣಿಗೆಯಲ್ಲಿ ಪುಷ್ಪಗಳು, ಅಲಂಕಾರಿಕ ಛತ್ರಿಗಳು, ಬ್ಯಾಂಡ್‍ಗಳು, [[ಚಂಡೆ|ಚೆಂಡೆ]] ಮತ್ತು ಸಾಂಪ್ರದಾಯಿಕ ನೃತ್ಯಗಳು, [[ಜನಪದ ನೃತ್ಯಗಳು|ಜಾನಪದ ನೃತ್ಯಗಳು]], [[ಯಕ್ಷಗಾನ]] ಪಾತ್ರಗಳು, [[ಡೊಳ್ಳು ಕುಣಿತ]], [[ಹುಲಿವೇಷ|ಪಿಲಿನಲಿಕೆ]] ಮತ್ತು ಇತರ ಸಾಂಪ್ರದಾಯಿಕ ಕಲಾ ಪ್ರಕಾರಗಳು ಇರುತ್ತದೆ. [[ಕುದ್ರೋಳಿ]], ಮಣ್ಣಗುಡ್ಡ, ಲೇಡಿಹಿಲ್, ಲಾಲ್‌ಬಾಗ್, ಕೆಎಸ್ ರಾವ್ ರಸ್ತೆ, ಹಂಪನಕಟ್ಟೆ, ಕಾರ್ ಸ್ಟ್ರೀಟ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಈ ಮೆರವಣಿಗೆ ಸಾಗುತ್ತದೆ. == ಇತರ ಸ್ಥಳಗಳು == [[ಮಂಗಳೂರು]] ದಸರಾದ ಪ್ರಾಥಮಿಕ ಸ್ಥಳವು [[ಗೋಕರ್ಣನಾಥೇಶ್ವರ ದೇವಾಲಯ|ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನವಾಗಿದ್ದರೂ]], ಮಂಗಳೂರು ದಸರಾವನ್ನು [[ಮಂಗಳಾದೇವಿ ದೇವಸ್ಥಾನ]], ಶ್ರೀ ವೆಂಕಟ್ರಮಣ ದೇವಸ್ಥಾನ, ಶ್ರೀ ಜೋಡುಮುತ್ತು ಮುಂತಾದ ದೇವಸ್ಥಾನಗಳು ಆಚರಣೆಯನ್ನುಆಯೋಜಿಸುತ್ತಾರೆ. ಶಾರದ ಪೂಜೆಯನ್ನು ಆಯೋಜಿಸಲು ವಿವಿಧ ಶಾರದ ಪೂಜಾ ಸಮಿತಿಗಳಿವೆ. ಅವುಗಳಲ್ಲಿ ಕೆಲವು ಸಾರ್ವಜನಿಕ ಶ್ರೀ ಶಾರದ ಪೂಜಾ ಮಹೋತ್ಸವ ಆಚಾರ್ಯ ಮಠ, ಬ್ರಹ್ಮ ವಿದ್ಯಾ ಪ್ರಬೋಧಿನಿ ಶ್ರೀ ಶಾರದ ಪೂಜಾ ಮಹೋತ್ಸವ ಜೋಡುಮಠ, ರಥಬೀದಿ ಬಾಲಕರ ಶಾರದ ಮಹೋತ್ಸವ ಗೋಕರ್ಣ ಮಠ, ಟ್ಯಾಂಕ್ ಕಾಲೋನಿ ಶಾರದ ಮಹೋತ್ಸವ, ವಿ.ಟಿ.ರಸ್ತೆ ಬಾಲಕರ ವೃಂದ ಇತ್ಯಾದಿ. === ಮಂಗಳಾದೇವಿ ದಸರಾ === ದಸರಾ ಹಬ್ಬವನ್ನು ಆಚರಿಸಲು [[ಮಂಗಳಾದೇವಿ ದೇವಸ್ಥಾನ]], ಬೋಳಾರ್ ಭಾರತದಾದ್ಯಂತ ಇರುವ ಭಕ್ತರನ್ನು ಆಕರ್ಷಿಸುತ್ತದೆ. <ref>{{Cite web|url=http://mangaloredasara.com/|title=Mangalore Dasara 2016 {{!}}Kudroli Dussehra Navarathri {{!}}Namma Kudla {{!}} Tiger dance {{!}} Bear Dance {{!}} Sharada Utsava Procession|last=Mangalorean|website=mangaloredasara.com|access-date=2016-10-02|archive-date=2016-10-03|archive-url=https://web.archive.org/web/20161003135409/http://mangaloredasara.com/|url-status=dead}}<cite class="citation web cs1" data-ve-ignore="true" id="CITEREFMangalorean">Mangalorean. [http://mangaloredasara.com/ "Mangalore Dasara 2016 |Kudroli Dussehra Navarathri |Namma Kudla | Tiger dance | Bear Dance | Sharada Utsava Procession"]{{Dead link|date=ಜುಲೈ 2025 |bot=InternetArchiveBot |fix-attempted=yes }}. ''mangaloredasara.com''<span class="reference-accessdate">. Retrieved <span class="nowrap">2 October</span> 2016</span>.</cite></ref> ಮಂಗಳೂರು ಎಂಬ ಹೆಸರು ಮಂಗಳಾದೇವಿಯಿಂದ ಬಂದಿದೆ. [[ಮಂಗಳಾದೇವಿ ದೇವಸ್ಥಾನ]]ವು ಜಾನಪದ, ಸಂಗೀತ, ನಾಟಕ, ವಿವಿಧ ವಿಷಯಗಳ ನಾಟಕಗಳು, ಮತ್ತು ಭಕ್ತಿಗೀತೆಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತದೆ. ಮಹಾನವಮಿ ಎಂದು ಕರೆಯಲ್ಪಡುವ ಒಂಬತ್ತನೇ ದಿನದಂದು ಭಕ್ತರು ರಥೋತ್ಸವದಲ್ಲಿ ಭಾಗವಹಿಸುತ್ತಾರೆ. ಅಲಂಕೃತ ದೇವಿಯನ್ನು ಭವ್ಯ ರಥದ ಮೇಲೆ ಕೂರಿಸಿದ ನಂತರ ರಥವನ್ನು ಎಳೆಯಲಾಗುತ್ತದೆ. ರಥೋತ್ಸವವು ವಿವಿಧ ದೇವತೆಗಳಿಂದ ತುಂಬಿರುತ್ತದೆ ಮತ್ತು ಅನೇಕ ಕೋಷ್ಟಕಗಳು ವರ್ಣರಂಜಿತ ದೀಪಗಳಿಂದ ಅಲಂಕೃತವಾಗಿರುತ್ತದೆ. ಮೆರವಣಿಗೆಯು ಮಾರ್ನಮಿಕಟ್ಟವನ್ನು ತಲುಪಿದ ನಂತರ ಅಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ. <ref>{{Cite web|url=http://www.mangaladevitemple.com/|title=Mangaladevi Temple|website=www.mangaladevitemple.com|access-date=2016-09-25|archive-date=2016-09-27|archive-url=https://web.archive.org/web/20160927051630/http://www.mangaladevitemple.com/|url-status=dead}}</ref> === ಮಂಗಳೂರು ಶಾರದೋತ್ಸವ === ಕಾರ್ ಸ್ಟ್ರೀಟ್‌ನ ಶ್ರೀ ವೆಂಕಟ್ರಮಣ [[ದೇವಸ್ಥಾನ]]ದಲ್ಲಿ ನವರಾತ್ರಿಯ ಸಮಯದಲ್ಲಿ ೬-೭ ದಿನಗಳ ಕಾಲ ''ಮಂಗಳೂರು ಶಾರದೋತ್ಸವ'' ಅಥವಾ ''[[ಸರಸ್ವತಿ|ಶಾರದ]] ಮಹೋತ್ಸವ'' ಆಚರಣೆಯನ್ನು ಆಚರಿಸುತ್ತಾರೆ. ಕಾರ್ ಸ್ಟ್ರೀಟ್‌ನ ಶ್ರೀ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ಆವರಣದಲ್ಲಿ ಶಾರದಾ ದೇವಿಯ ವಿಗ್ರಹವನ್ನು ಸ್ಥಾಪಿಸಲಾಗುತ್ತದೆ. ವಿಗ್ರಹವನ್ನು ಮೊದಲು ''ದಿ ಗ್ರೇಟ್ ದರ್ಬಾರ್ ಬೀದಿ ವರ್ಕ್ಸ್'', ಬಂದರ್‌ನಿಂದ ಭವ್ಯವಾದ ಮೆರವಣಿಗೆಯಲ್ಲಿ ಮಠದ ಆವರಣಕ್ಕೆ ತರಲಾಗುತ್ತದೆ. <ref>{{Cite web|url=http://www.mangaloretoday.com/main/Idol-of-Goddess-Sharada-installed-at-Acharya-Mutt-of-SVT.html|title=Idol of Goddess Sharada installed at Acharya Mutt of SVT|last=Mangalore|first=Mangalore Today|website=www.mangaloretoday.com|access-date=2016-10-02}}</ref> ಶಾರದಾ ಮಾತೆಯ ವಿಗ್ರಹವನ್ನು ಹೊತ್ತೊಯ್ಯುವ ವರ್ಣರಂಜಿತ ಮತ್ತು ಭವ್ಯವಾದ ಮೆರವಣಿಗೆಯೊಂದಿಗೆ ಉತ್ಸವವು ಮುಕ್ತಾಯಗೊಳ್ಳಲಿದೆ, ಮೆರವಣಿಗೆಯನ್ನು ವೀಕ್ಷಿಸಲು ಸಾವಿರಾರು ಜನರು ಸೇರುತ್ತಾರೆ. <ref>{{Cite web|url=http://www.mangaloretoday.com/main/Sri-Venkatramana-Temple-Sharadotsava-ends-on-a-colourful-note.html|title=Sri Venkatramana Temple Sharadotsava|last=|first=|date=|website=|publisher=|access-date=}}</ref> ಮೆರವಣಿಗೆ ಮುಕ್ತಾಯವಾದ ಮೇಲೆ ಬೆಳಗಿನ ಜಾವದಲ್ಲಿ ಮಹಾಮಾಯಾ ದೇವಸ್ಥಾನದ ಸರೋವರದಲ್ಲಿ ವಿಗ್ರಹವನ್ನು ವಿಸರ್ಜಿಸಲಾಗುವುದು. <ref>{{Cite web|url=http://dvtmangalore.org/|title=Welcome to Sri Venkataramana Temple Dongerkery Mangalore|last=rajsolutiones.net|website=dvtmangalore.org|access-date=2016-09-25}}</ref> === ಬ್ರಹ್ಮ ವಿದ್ಯಾ ಪ್ರಬೋಧಿನಿ ಜೋಡುಮಠ === ಮಂಗಳೂರಿನ ಜೋಡುಮಠ ಬೀದಿಯಲ್ಲಿ [https://www.facebook.com/brahmavidyaprabodhini.prabodhini ಬ್ರಹ್ಮ ವಿದ್ಯಾ ಪ್ರಬೋಧಿನಿ] ಶ್ರೀ ಶಾರದ ಪೂಜಾ ಮಹೋತ್ಸವವನ್ನು, ನವರಾತ್ರಿಯ ಸಂದರ್ಭದಲ್ಲಿ ೬-೭ ದಿನಗಳ ಆಚರಿಸುತ್ತಾರೆ. ಜೋಡುಮಠದ ಆವರಣದಲ್ಲಿ ಶಾರದಾ ದೇವಿಯ ವಿಗ್ರಹವನ್ನು ಸ್ಥಾಪಿಸಲಾಗಿದ್ದು, ಮೂಲಾ ನಕ್ಷತ್ರದಿಂದ ಶ್ರವಣ ನಕ್ಷತ್ರದವರೆಗೆ ಪೂಜೆ ನಡೆಯಲಿದೆ. ಪೂಜಾ ದಿನದಂದು ವಿವಿಧ ಅಲಂಕಾರಗಳನ್ನು ಮಾಡಲಾಗುತ್ತದೆ. ನವರಾತ್ರಿಯ ಏಕಾದಶಿ ದಿನದಂದು ಶೋಭಾಯಾತ್ರೆಯಲ್ಲಿ ವಿಗ್ರಹ ನಿಮಜ್ಜನದೊಂದಿಗೆ ಮುಕ್ತಾಯಗೊಳ್ಳುತ್ತದೆ. == ಉಲ್ಲೇಖಗಳು == {{Reflist}} {{Interwikineeded}} [[ವರ್ಗ:ಆಚರಣೆ]] 17tf4ysx26p6fms6qz7jxsx93gp7g2x 1376128 1376127 2026-07-02T05:57:51Z Roicy Rekha Braggs 88033 /* ಬೃಹತ್ ಮೆರವಣಿಗೆ */ 1376128 wikitext text/x-wiki [[ಚಿತ್ರ:Sharada_altar.jpg|link=//upload.wikimedia.org/wikipedia/commons/thumb/2/20/Sharada_altar.jpg/297px-Sharada_altar.jpg|thumb|297x297px| ಶಾರದ, [[ಗೋಕರ್ಣನಾಥೇಶ್ವರ ದೇವಾಲಯ|ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ]] ದಸರಾ ಸಂದರ್ಭದಲ್ಲಿ ಪೂಜಿಸಲಾಗುತ್ತದೆ]] '''ಮಂಗಳೂರು ದಸರಾವನ್ನು''' [[ಗೋಕರ್ಣನಾಥೇಶ್ವರ ದೇವಾಲಯ|ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ]] ಆಚರಿಸುತ್ತಾರೆ. <ref>{{Cite web|url=http://mangaloredasara.com/|title=Mangalore Dasara 2016 {{!}}Kudroli Dussehra Navarathri {{!}}Namma Kudla {{!}} Tiger dance {{!}} Bear Dance {{!}} Sharada Utsava Procession|last=Mangalorean|website=mangaloredasara.com|access-date=2016-10-02|archive-date=2016-10-03|archive-url=https://web.archive.org/web/20161003135409/http://mangaloredasara.com/|url-status=dead}}</ref> ಇದನ್ನು [[ನವರಾತ್ರಿ]] ಹಬ್ಬ, [[ದಸರ|ವಿಜಯದಶಮಿ]] ಎಂದೂ ಕರೆಯುತ್ತಾರೆ. ಈ ಹಬ್ಬದ ಸಮಯದಲ್ಲಿ [[ಹುಲಿವೇಷ|ಹುಲಿ ನೃತ್ಯ]], ಸಿಂಹ ನೃತ್ಯ ಮತ್ತು ಕರಡಿ ನೃತ್ಯ ಪ್ರಮುಖ ಆಕರ್ಷಣೆಗಳಾಗಿವೆ. ಈ ಸಂದರ್ಭದಲ್ಲಿ ೧೦ ದಿನಗಳ ಕಾಲ ನಗರವನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ. [[ಚಿತ್ರ:City_Center_Premises_Mangalore.jpg|link=//upload.wikimedia.org/wikipedia/commons/thumb/c/c6/City_Center_Premises_Mangalore.jpg/304px-City_Center_Premises_Mangalore.jpg|thumb|304x304px| ದಸರಾ ಸಂದರ್ಭದಲ್ಲಿ ಕೆ.ಎಸ್.ರಾವ್ ರಸ್ತೆ]] [[ಚಿತ್ರ:Shiva_Statue,_Kudroli.JPG|link=//upload.wikimedia.org/wikipedia/commons/thumb/a/a5/Shiva_Statue%2C_Kudroli.JPG/303px-Shiva_Statue%2C_Kudroli.JPG|thumb|303x303px| ಗಂಗಾವತರಣ, ಕುದ್ರೋಳಿ]] ದಸರಾ ಹಬ್ಬದಲ್ಲಿ ಜನರು ತಮ್ಮ ಮನೆಗಳು ಮತ್ತು ಅಂಗಡಿಗಳು, ಹೋಟೆಲ್‌ಗಳು ಇತ್ಯಾದಿಗಳನ್ನು ಅಲಂಕರಿಸುತ್ತಾರೆ. [[ಮಂಗಳೂರು|ಮಂಗಳೂರಿನ]] ಬಹುತೇಕ ರಸ್ತೆಗಳಲ್ಲಿ ದಸರಾ ಮೆರವಣಿಗೆಗಾಗಿ ದೀಪಗಳು ಮತ್ತು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿರುವುದು ಕಂಡು ಬರುತ್ತದೆ. ವರ್ಣರಂಜಿತ ಮತ್ತು ಪ್ರಕಾಶಮಾನವಾದ ದೀಪಗಳಿಂದ ಅಲಂಕರಿಸಲ್ಪಟ್ಟ ಮಂಗಳೂರು ಮಹಾನಗರ ಪಾಲಿಕೆಯ ಕಟ್ಟಡದ ಚಿತ್ರವು ಅದ್ಭುತವಾದ ವೀಕ್ಷಣೆಯನ್ನು ನೀಡುತ್ತದೆ. ೨೦೧೨ ರಲ್ಲಿ ನಡೆದ ನೂರು ವರ್ಷಗಳ ವಾರ್ಷಿಕೋತ್ಸವವು [[ನವರಾತ್ರಿ]] ಉತ್ಸವದ ಸಮಯದಲ್ಲಿ ಆಕರ್ಷಣೆಯ ಕೇಂದ್ರವಾಗಿತ್ತು. [[ನವರಾತ್ರಿ]] ಮತ್ತು [[ಮಹಾ ಶಿವರಾತ್ರಿ|ಶಿವರಾತ್ರಿ]] [[ಗೋಕರ್ಣನಾಥೇಶ್ವರ ದೇವಾಲಯ|ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ]] ಆಚರಿಸಲಾಗುವ ಎರಡು ದೊಡ್ಡ ಹಬ್ಬಗಳು. ಮಂಗಳೂರು ದಸರಾವನ್ನು ಬಿ.ಆರ್.ಕರ್ಕೇರ ಅವರು ಮೊದಲು ಪ್ರಾರಂಭಿಸಿದರು. == ಪಿಲಿನಲಿಕೆ == [[ಹುಲಿವೇಷ|ಪಿಲಿನಲಿಕೆ]] ( [[ತುಳು]] : ''ಪಿಲಿ ಯೇಸ,'' [[ಕನ್ನಡ]] : ''ಹುಲಿವೇಷ'' ) [[ನವರಾತ್ರಿ|ದಸರಾ]] ಸಂದರ್ಭದಲ್ಲಿ ಮಾಡುವ ಜಾನಪದ ನೃತ್ಯವಾಗಿದೆ. ವಿಶಿಷ್ಟವಾಗಿ ಯುವ ಪುರುಷರು ಐದು ರಿಂದ ಹತ್ತು ಪಡೆಗಳನ್ನು ರಚಿಸಿಕೊಂಡು ಹುಲಿಗಳಂತೆ ಬಣ್ಣ ಹಚ್ಚಿ ಮತ್ತು ವೇಷಭೂಷಣವನ್ನು ಧರಿಸುತ್ತಾರೆ. ತುಳುವಿನಲ್ಲಿ ಇದನ್ನು ತಾಸೆ ತಂಡ ಎಂದು ಕರೆಯುತ್ತಾರೆ. ಈ ತಂಡವು ಗುಂಪಿನ ವ್ಯವಸ್ಥಾಪಕರೊಂದಿಗೆ ಇರುತ್ತದೆ. ಈ ಪಡೆಗಳು ತಮ್ಮ ಬ್ಯಾಂಡ್‌ಗಳ ಡ್ರಮ್ ಬೀಟ್‌ಗಳೊಂದಿಗೆ ಪಟ್ಟಣಗಳ ಬೀದಿಗಳಲ್ಲಿ ಸಂಚರಿಸುತ್ತಾರೆ. ಅವರು ಸುಮಾರು ಹತ್ತು ನಿಮಿಷಗಳ ಕಾಲ ಮನೆಗಳಲ್ಲಿ ಮತ್ತು ಅಂಗಡಿಯಲ್ಲಿ ಅಥವಾ ರಸ್ತೆಬದಿಯಲ್ಲಿ ಪ್ರದರ್ಶನವನ್ನು ನೀಡುತ್ತಾರೆ ಮತ್ತು ಜನರಿಂದ ಸ್ವಲ್ಪ ಹಣವನ್ನು ಸಂಗ್ರಹಿಸುತ್ತಾರೆ. ಶಾರದಾ ದೇವಿಯ ನೆಚ್ಚಿನ ಪ್ರಾಣಿ ಹುಲಿಯಾದ್ದರಿಂದ ಪಿಲಿನಲಿಕೆಯನ್ನು [[ಸರಸ್ವತಿ|ಶಾರದಾ]] ದೇವಿಯನ್ನು ಗೌರವಿಸಲು ನಡೆಸಲಾಗುತ್ತದೆ. [[ಚಿತ್ರ:Dasara_Navaratri_decorations_Kudroli_Temple_Mangalore_Karnataka.jpg|link=//upload.wikimedia.org/wikipedia/commons/thumb/c/cc/Dasara_Navaratri_decorations_Kudroli_Temple_Mangalore_Karnataka.jpg/307px-Dasara_Navaratri_decorations_Kudroli_Temple_Mangalore_Karnataka.jpg|thumb|307x307px| ನವರಾತ್ರಿಯಲ್ಲಿ [[ಗೋಕರ್ಣನಾಥೇಶ್ವರ ದೇವಾಲಯ|ಗೋಕರ್ಣನಾಥೇಶ್ವರ ದೇವಸ್ಥಾನ]]]] == ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ದಸರಾ ವಿಗ್ರಹಗಳು == [[ನವರಾತ್ರಿ|ನವರಾತ್ರಿಯ]] ಸಮಯದಲ್ಲಿ ಶಾರದಾ ದೇವಿಯೊಂದಿಗೆ ವಿವಿಧ ಮೂರ್ತಿಗಳನ್ನು ಪುರೋಹಿತರು ಸ್ವರ್ಣ ಕಲಾಮಂಟಪದಲ್ಲಿ ಸ್ತೋತ್ರಗಳ ಪಠಣ ಮತ್ತು [[ಐತಿಹಾಸಿಕ ವೈದಿಕ ಧರ್ಮ|ವೈದಿಕ ಆಚರಣೆಗಳ]] ನಡುವೆ ಪ್ರತಿಷ್ಠಾಪಿಸುತ್ತಾರೆ. <sup>[2]</sup> ಈ ಒಂಬತ್ತು ದಿನಗಳ ಆಚರಣೆಗಳಲ್ಲಿ, [[ಗಣೇಶ|ಮಹಾಗಣಪತಿ]] ಮತ್ತು [[ನವದುರ್ಗಾ|ನವದುರ್ಗೆಯರ]] ಜೊತೆಗೆ [[ಸರಸ್ವತಿ|ಶಾರದಾ ದೇವಿಯ]] ಅಲಂಕೃತ ವಿಗ್ರಹಗಳನ್ನು ಪೂಜಿಸಲಾಗುತ್ತದೆ. * [[ಸರಸ್ವತಿ|ಶಾರದಾ ದೇವಿಯ]] * [[ಗಣೇಶ|ಮಹಾಗಣಪತಿ]] * [[ಆದಿ ಪರಾಶಕ್ತಿ|ಆದಿ ಶಕ್ತಿ]] * ನವದುರ್ಗೆಯರು *# ಶೈಲಪುತ್ರಿ *# [[ಬ್ರಹ್ಮಚಾರಿಣಿ]] *# ಚಂದ್ರಘಂಟಾ *# ಕೂಷ್ಮಾಂಡಾಯಿನಿ *# ಸ್ಕಂದಮಾತಾ *# ಕಾತ್ಯಾಯಿನಿ *# ಕಾಳರಾತ್ರಿ *# ಮಹಾಗೌರಿ *# ಸಿದ್ಧಿದಾತ್ರಿ ಕುದ್ರೋಳಿ [[ದೇವಸ್ಥಾನ]]ದಲ್ಲಿ ನವರಾತ್ರಿಯ ೯ ದಿನಗಳ ಕಾಲ `ಗಂಗಾವತರಣ' ( [[ಶಿವ|ಶಿವನ]] ಕಿರೀಟದಿಂದ ಹರಿಯುವ [[ಗಂಗಾ|ಗಂಗಾಜಲ]]) ವನ್ನು ಕಾರ್ಯರೂಪದಲ್ಲಿಇರಿಸುತ್ತಾರೆ. ಇದರ ಚಿತ್ರಣವು ೧೩ ಅಡಿ ಎತ್ತರದ ಶಿವನ ೪ ವರ್ಣರಂಜಿತ ವಿಗ್ರಹಗಳನ್ನು ಹೊಂದಿದ್ದು, ೧೦೦ ಅಡಿ ತಲುಪುವ ಆಕಾಶದ ಕಡೆಗೆ ಧಾವಿಸಲು ನೀರಿನ ಜೆಟ್ ಅನ್ನು ಹೊಂದಿದೆ. ನಾಲ್ಕು ಕಡೆಯಿಂದ ನೀರು ಉತ್ತುಂಗವನ್ನು ತಲುಪುತ್ತಿದ್ದಂತೆ ಅವು [[ಲಿಂಗ (ಹಿಂದೂ ಧರ್ಮ)|ಶಿವಲಿಂಗದ]] ಆಕಾರವನ್ನು ಪಡೆಯುತ್ತವೆ. == ಬೃಹತ್ ಮೆರವಣಿಗೆ == [[ಚಿತ್ರ:Mangalore_Dasara.jpg|link=//upload.wikimedia.org/wikipedia/commons/thumb/6/6f/Mangalore_Dasara.jpg/220px-Mangalore_Dasara.jpg|thumb| ಮೆರವಣಿಗೆಯಲ್ಲಿ [[ಪಾರ್ವತಿ]] ದೇವಿಯ ಒಂಬತ್ತು ರೂಪಗಳಲ್ಲಿ ಒಂದಾದ ಚಂದ್ರಘಂಟ ವಿಗ್ರಹ.]] [[ದಸರ|ವಿಜಯ ದಶಮಿ]] ದಿನ ಸಂಜೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭವಾಗಿ ಮರುದಿನ ಮುಂಜಾನೆ [[ದೇವಸ್ಥಾನ]]ದ ಸಂಕೀರ್ಣದಲ್ಲಿರುವ ಪುಷ್ಕರಿಣಿಯಲ್ಲಿ ವಿಗ್ರಹಗಳ ನಿಮಜ್ಜನದೊಂದಿಗೆ ಅದೇ ಸ್ಥಳದಲ್ಲಿ ಕೊನೆಗೊಳ್ಳುತ್ತದೆ. <ref>{{Cite web|url=http://www.daijiworld.com/news/news_disp.asp?n_id=364627|title=Mangaluru Dasara concludes with spectacular procession|website=www.daijiworld.com|access-date=2016-11-16}}</ref> [[ಮಹಾಗಣಪತಿ]] ಮತ್ತು ಶಾರದೆಯ ಜೊತೆಗೆ [[ನವದುರ್ಗಾ|ನವದುರ್ಗೆಯರ]] ವಿಗ್ರಹಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಈ ಮೆರವಣಿಗೆಯಲ್ಲಿ ಪುಷ್ಪಗಳು, ಅಲಂಕಾರಿಕ ಛತ್ರಿಗಳು, ಬ್ಯಾಂಡ್‍ಗಳು, [[ಚಂಡೆ|ಚೆಂಡೆ]] ಮತ್ತು ಸಾಂಪ್ರದಾಯಿಕ ನೃತ್ಯಗಳು, [[ಜನಪದ ನೃತ್ಯಗಳು|ಜಾನಪದ ನೃತ್ಯಗಳು]], [[ಯಕ್ಷಗಾನ]] ಪಾತ್ರಗಳು, [[ಡೊಳ್ಳು ಕುಣಿತ]], [[ಹುಲಿವೇಷ|ಪಿಲಿನಲಿಕೆ]] ಮತ್ತು ಇತರ ಸಾಂಪ್ರದಾಯಿಕ ಕಲಾ ಪ್ರಕಾರಗಳು ಇರುತ್ತದೆ. [[ಕುದ್ರೋಳಿ]], ಮಣ್ಣಗುಡ್ಡ, ಲೇಡಿಹಿಲ್, ಲಾಲ್‌ಬಾಗ್, ಕೆಎಸ್ ರಾವ್ ರಸ್ತೆ, ಹಂಪನಕಟ್ಟೆ, ಕಾರ್ ಸ್ಟ್ರೀಟ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಈ ಮೆರವಣಿಗೆ ಸಾಗುತ್ತದೆ. == ಇತರ ಸ್ಥಳಗಳು == [[ಮಂಗಳೂರು]] ದಸರಾದ ಪ್ರಾಥಮಿಕ ಸ್ಥಳವು [[ಗೋಕರ್ಣನಾಥೇಶ್ವರ ದೇವಾಲಯ|ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನವಾಗಿದ್ದರೂ]], ಮಂಗಳೂರು ದಸರಾವನ್ನು [[ಮಂಗಳಾದೇವಿ ದೇವಸ್ಥಾನ]], ಶ್ರೀ ವೆಂಕಟ್ರಮಣ ದೇವಸ್ಥಾನ, ಶ್ರೀ ಜೋಡುಮುತ್ತು ಮುಂತಾದ ದೇವಸ್ಥಾನಗಳು ಆಚರಣೆಯನ್ನುಆಯೋಜಿಸುತ್ತಾರೆ. ಶಾರದ ಪೂಜೆಯನ್ನು ಆಯೋಜಿಸಲು ವಿವಿಧ ಶಾರದ ಪೂಜಾ ಸಮಿತಿಗಳಿವೆ. ಅವುಗಳಲ್ಲಿ ಕೆಲವು ಸಾರ್ವಜನಿಕ ಶ್ರೀ ಶಾರದ ಪೂಜಾ ಮಹೋತ್ಸವ ಆಚಾರ್ಯ ಮಠ, ಬ್ರಹ್ಮ ವಿದ್ಯಾ ಪ್ರಬೋಧಿನಿ ಶ್ರೀ ಶಾರದ ಪೂಜಾ ಮಹೋತ್ಸವ ಜೋಡುಮಠ, ರಥಬೀದಿ ಬಾಲಕರ ಶಾರದ ಮಹೋತ್ಸವ ಗೋಕರ್ಣ ಮಠ, ಟ್ಯಾಂಕ್ ಕಾಲೋನಿ ಶಾರದ ಮಹೋತ್ಸವ, ವಿ.ಟಿ.ರಸ್ತೆ ಬಾಲಕರ ವೃಂದ ಇತ್ಯಾದಿ. === ಮಂಗಳಾದೇವಿ ದಸರಾ === ದಸರಾ ಹಬ್ಬವನ್ನು ಆಚರಿಸಲು [[ಮಂಗಳಾದೇವಿ ದೇವಸ್ಥಾನ]], ಬೋಳಾರ್ ಭಾರತದಾದ್ಯಂತ ಇರುವ ಭಕ್ತರನ್ನು ಆಕರ್ಷಿಸುತ್ತದೆ. <ref>{{Cite web|url=http://mangaloredasara.com/|title=Mangalore Dasara 2016 {{!}}Kudroli Dussehra Navarathri {{!}}Namma Kudla {{!}} Tiger dance {{!}} Bear Dance {{!}} Sharada Utsava Procession|last=Mangalorean|website=mangaloredasara.com|access-date=2016-10-02|archive-date=2016-10-03|archive-url=https://web.archive.org/web/20161003135409/http://mangaloredasara.com/|url-status=dead}}<cite class="citation web cs1" data-ve-ignore="true" id="CITEREFMangalorean">Mangalorean. [http://mangaloredasara.com/ "Mangalore Dasara 2016 |Kudroli Dussehra Navarathri |Namma Kudla | Tiger dance | Bear Dance | Sharada Utsava Procession"]{{Dead link|date=ಜುಲೈ 2025 |bot=InternetArchiveBot |fix-attempted=yes }}. ''mangaloredasara.com''<span class="reference-accessdate">. Retrieved <span class="nowrap">2 October</span> 2016</span>.</cite></ref> ಮಂಗಳೂರು ಎಂಬ ಹೆಸರು ಮಂಗಳಾದೇವಿಯಿಂದ ಬಂದಿದೆ. [[ಮಂಗಳಾದೇವಿ ದೇವಸ್ಥಾನ]]ವು ಜಾನಪದ, ಸಂಗೀತ, ನಾಟಕ, ವಿವಿಧ ವಿಷಯಗಳ ನಾಟಕಗಳು, ಮತ್ತು ಭಕ್ತಿಗೀತೆಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತದೆ. ಮಹಾನವಮಿ ಎಂದು ಕರೆಯಲ್ಪಡುವ ಒಂಬತ್ತನೇ ದಿನದಂದು ಭಕ್ತರು ರಥೋತ್ಸವದಲ್ಲಿ ಭಾಗವಹಿಸುತ್ತಾರೆ. ಅಲಂಕೃತ ದೇವಿಯನ್ನು ಭವ್ಯ ರಥದ ಮೇಲೆ ಕೂರಿಸಿದ ನಂತರ ರಥವನ್ನು ಎಳೆಯಲಾಗುತ್ತದೆ. ರಥೋತ್ಸವವು ವಿವಿಧ ದೇವತೆಗಳಿಂದ ತುಂಬಿರುತ್ತದೆ ಮತ್ತು ಅನೇಕ ಕೋಷ್ಟಕಗಳು ವರ್ಣರಂಜಿತ ದೀಪಗಳಿಂದ ಅಲಂಕೃತವಾಗಿರುತ್ತದೆ. ಮೆರವಣಿಗೆಯು ಮಾರ್ನಮಿಕಟ್ಟವನ್ನು ತಲುಪಿದ ನಂತರ ಅಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ. <ref>{{Cite web|url=http://www.mangaladevitemple.com/|title=Mangaladevi Temple|website=www.mangaladevitemple.com|access-date=2016-09-25|archive-date=2016-09-27|archive-url=https://web.archive.org/web/20160927051630/http://www.mangaladevitemple.com/|url-status=dead}}</ref> === ಮಂಗಳೂರು ಶಾರದೋತ್ಸವ === ಕಾರ್ ಸ್ಟ್ರೀಟ್‌ನ ಶ್ರೀ ವೆಂಕಟ್ರಮಣ [[ದೇವಸ್ಥಾನ]]ದಲ್ಲಿ ನವರಾತ್ರಿಯ ಸಮಯದಲ್ಲಿ ೬-೭ ದಿನಗಳ ಕಾಲ ''ಮಂಗಳೂರು ಶಾರದೋತ್ಸವ'' ಅಥವಾ ''[[ಸರಸ್ವತಿ|ಶಾರದ]] ಮಹೋತ್ಸವ'' ಆಚರಣೆಯನ್ನು ಆಚರಿಸುತ್ತಾರೆ. ಕಾರ್ ಸ್ಟ್ರೀಟ್‌ನ ಶ್ರೀ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ಆವರಣದಲ್ಲಿ ಶಾರದಾ ದೇವಿಯ ವಿಗ್ರಹವನ್ನು ಸ್ಥಾಪಿಸಲಾಗುತ್ತದೆ. ವಿಗ್ರಹವನ್ನು ಮೊದಲು ''ದಿ ಗ್ರೇಟ್ ದರ್ಬಾರ್ ಬೀದಿ ವರ್ಕ್ಸ್'', ಬಂದರ್‌ನಿಂದ ಭವ್ಯವಾದ ಮೆರವಣಿಗೆಯಲ್ಲಿ ಮಠದ ಆವರಣಕ್ಕೆ ತರಲಾಗುತ್ತದೆ. <ref>{{Cite web|url=http://www.mangaloretoday.com/main/Idol-of-Goddess-Sharada-installed-at-Acharya-Mutt-of-SVT.html|title=Idol of Goddess Sharada installed at Acharya Mutt of SVT|last=Mangalore|first=Mangalore Today|website=www.mangaloretoday.com|access-date=2016-10-02}}</ref> ಶಾರದಾ ಮಾತೆಯ ವಿಗ್ರಹವನ್ನು ಹೊತ್ತೊಯ್ಯುವ ವರ್ಣರಂಜಿತ ಮತ್ತು ಭವ್ಯವಾದ ಮೆರವಣಿಗೆಯೊಂದಿಗೆ ಉತ್ಸವವು ಮುಕ್ತಾಯಗೊಳ್ಳಲಿದೆ, ಮೆರವಣಿಗೆಯನ್ನು ವೀಕ್ಷಿಸಲು ಸಾವಿರಾರು ಜನರು ಸೇರುತ್ತಾರೆ. <ref>{{Cite web|url=http://www.mangaloretoday.com/main/Sri-Venkatramana-Temple-Sharadotsava-ends-on-a-colourful-note.html|title=Sri Venkatramana Temple Sharadotsava|last=|first=|date=|website=|publisher=|access-date=}}</ref> ಮೆರವಣಿಗೆ ಮುಕ್ತಾಯವಾದ ಮೇಲೆ ಬೆಳಗಿನ ಜಾವದಲ್ಲಿ ಮಹಾಮಾಯಾ ದೇವಸ್ಥಾನದ ಸರೋವರದಲ್ಲಿ ವಿಗ್ರಹವನ್ನು ವಿಸರ್ಜಿಸಲಾಗುವುದು. <ref>{{Cite web|url=http://dvtmangalore.org/|title=Welcome to Sri Venkataramana Temple Dongerkery Mangalore|last=rajsolutiones.net|website=dvtmangalore.org|access-date=2016-09-25}}</ref> === ಬ್ರಹ್ಮ ವಿದ್ಯಾ ಪ್ರಬೋಧಿನಿ ಜೋಡುಮಠ === ಮಂಗಳೂರಿನ ಜೋಡುಮಠ ಬೀದಿಯಲ್ಲಿ [https://www.facebook.com/brahmavidyaprabodhini.prabodhini ಬ್ರಹ್ಮ ವಿದ್ಯಾ ಪ್ರಬೋಧಿನಿ] ಶ್ರೀ ಶಾರದ ಪೂಜಾ ಮಹೋತ್ಸವವನ್ನು, ನವರಾತ್ರಿಯ ಸಂದರ್ಭದಲ್ಲಿ ೬-೭ ದಿನಗಳ ಆಚರಿಸುತ್ತಾರೆ. ಜೋಡುಮಠದ ಆವರಣದಲ್ಲಿ ಶಾರದಾ ದೇವಿಯ ವಿಗ್ರಹವನ್ನು ಸ್ಥಾಪಿಸಲಾಗಿದ್ದು, ಮೂಲಾ ನಕ್ಷತ್ರದಿಂದ ಶ್ರವಣ ನಕ್ಷತ್ರದವರೆಗೆ ಪೂಜೆ ನಡೆಯಲಿದೆ. ಪೂಜಾ ದಿನದಂದು ವಿವಿಧ ಅಲಂಕಾರಗಳನ್ನು ಮಾಡಲಾಗುತ್ತದೆ. ನವರಾತ್ರಿಯ ಏಕಾದಶಿ ದಿನದಂದು ಶೋಭಾಯಾತ್ರೆಯಲ್ಲಿ ವಿಗ್ರಹ ನಿಮಜ್ಜನದೊಂದಿಗೆ ಮುಕ್ತಾಯಗೊಳ್ಳುತ್ತದೆ. == ಉಲ್ಲೇಖಗಳು == {{Reflist}} {{Interwikineeded}} [[ವರ್ಗ:ಆಚರಣೆ]] 72q7hucace09zyy3wxdkwvy9jltj5du ಸಿಲ್ವರ್ ಸ್ಪ್ರಿಂಗ್ಸ್ (ಆಕರ್ಷಣೆ) 0 145485 1376136 1371283 2026-07-02T06:34:32Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376136 wikitext text/x-wiki {{under construction}} {{Short description|Group of artesian springs in Marion County}} {{Infobox zoo | zoo_name = ಸಿಲ್ವರ್ ಸ್ಪ್ರಿಂಗ್ಸ್ | logo = | logo_width = | logo_caption = | image = SilverSprings.JPG | image_width = 300px | image_caption = ಪಾರ್ಕಿನ ಮುಖ್ಯದ್ವಾರ | date_opened = ೧೮೭೮ | date_opening = | date_closed = | location = ಸಿಲ್ವರ್ ಸ್ಪ್ರಿಂಗ್ಸ್, ಫ್ಲೋರಿಡಾ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ | floorspace = | num_animals = | num_species = | largest_tank_vol = | total_tank_vol = | annual_visitors = | members = | exhibits = ಗ್ಲಾಸ್ ಬಾಟಮ್ ಬೋಟ್ ಪ್ರಯಾಣ | owner = ಫ್ಲೋರಿಡಾ ರಾಜ್ಯ | website = {{URL|http://www.silversprings.com}} }} '''ಸಿಲ್ವರ್ ಸ್ಪ್ರಿಂಗ್ಸ್''' ಎಂಬುದು ಫ್ಲೋರಿಡಾದ ಮರಿಯನ್ ಕೌಂಟಿಯಲ್ಲಿ ಸಿಲ್ವರ್ ನದಿಗೆ ಆಹಾರ ನೀಡುವ [[ಚಿಲುಮೆ ಬಾವಿಗಳು|ಆರ್ಟೇಶಿಯನ್ ಸ್ಪ್ರಿಂಗ್‌ಗಳ]] ಗುಂಪಾಗಿದೆ. ಇದು ವಿಶ್ವದ ಅತಿದೊಡ್ಡ ಆರ್ಟೇಶಿಯನ್ ಸ್ಪ್ರಿಂಗ್ ಆಗಿದೆ. ಫ್ಲೋರಿಡಾದ ಅತ್ಯಂತ ಹಳೆಯ ವಾಣಿಜ್ಯ ಪ್ರವಾಸಿ ಆಕರ್ಷಣೆಯ ತಾಣವಾಗಿರುವ ಇದು ೧೯೭೧ ರಲ್ಲಿ ರಾಷ್ಟ್ರೀಯ ನೈಸರ್ಗಿಕ ಹೆಗ್ಗುರುತಾಗಿದೆ . ೧೮೭೮ ರಿಂದ ಅಲ್ಲಿ ವಿವಿಧ ರೂಪಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನದಿಯಲ್ಲಿನ ಗಾಜಿನ ತಳದ ದೋಣಿ ಪ್ರವಾಸಗಳು ಇದರ ಪ್ರಮುಖ ಲಕ್ಷಣಗಳಾಗಿವೆ. (೧೯೩೪ ರಲ್ಲಿ ನಿರ್ಮಿಸಲಾದ 'ಪ್ರಿನ್ಸೆಸ್ ಡೊನ್ನಾ' ಅತ್ಯಂತ ಹಳೆಯ ಮತ್ತು ಉಳಿದಿರುವ ಕಾರ್ಯಾಚರಣೆಯ ದೋಣಿಯಾಗಿದೆ. ಇಂದಿಗೂ ಕಾರ್ಯಾಚರಣೆಯಲ್ಲಿದೆ ಆದರೆ ಡನ್ನೆಲ್ಲನ್ ಎಫ್.ಎಲ್ ನಲ್ಲಿ. ) ದೀರ್ಘಾವಧಿಯ ಖಾಸಗಿ ಒಡೆತನದ ಮತ್ತು ನಿರ್ವಹಣೆಯ ಸ್ಪ್ರಿಂಗ್ಸ್ ಪ್ರದೇಶವು ಹಿಂದೆ ಒಂದು ಸಣ್ಣ ಅಮ್ಯೂಸ್ಮೆಂಟ್ ಪಾರ್ಕ್ ಹಾಗೂ ಸಿಲ್ವರ್ ಸ್ಪ್ರಿಂಗ್ಸ್ ನೇಚರ್ ಥೀಮ್ ಪಾರ್ಕ್‌ನ ಸ್ಥಳವಾಗಿತ್ತು. ೧೯ ನೇ ಶತಮಾನದ ಉತ್ತರಾರ್ಧದಲ್ಲಿ ಅಭಿವೃದ್ಧಿಪಡಿಸಲಾದ ಬುಗ್ಗೆಗಳು ಉತ್ತರದವರಿಗೆ ಪ್ರವಾಸಿ ತಾಣವಾಯಿತು. ವಿವಿಧ ನಿರ್ವಾಹಕರು ದೋಣಿ ಸವಾರಿಗಳನ್ನು ಪರಿಚಯಿಸುವ ಮೂಲಕ ಇದು ವರ್ಷಗಳಲ್ಲಿ ಹಲವಾರು ಬಾರಿ ಕೈಗಳನ್ನು ಬದಲಾಯಿಸಿತು ಮತ್ತು ವಿವಿಧ ವೈಜ್ಞಾನಿಕ ಮತ್ತು ಮನರಂಜನಾ ಗುಣಮಟ್ಟದ ಸಂಬಂಧಿತ ಆಕರ್ಷಣೆಗಳನ್ನು ನಿರ್ಮಿಸಿದರು. ಇದನ್ನು ಮೊದಲು ೧೯೧೬ ರಲ್ಲಿ ಹಾಲಿವುಡ್ ಚಲನಚಿತ್ರಕ್ಕೆ ಸ್ಥಳವಾಗಿ ಬಳಸಲಾಯಿತು ಮತ್ತು ೧೯೩೦ ಮತ್ತು ೧೯೫೦ ರ ದಶಕದಲ್ಲಿ ''ಟಾರ್ಜನ್'' ಚಲನಚಿತ್ರಗಳ ಸರಣಿಗೆ ಇದು ಸ್ಥಳವಾಗಿತ್ತು. ೧೯೯೩ ರಿಂದ ಬುಗ್ಗೆಗಳ ಮೊದಲ ಸಂಪೂರ್ಣ ವೈಜ್ಞಾನಿಕ ಅಧ್ಯಯನಗಳನ್ನು ನಡೆಸಿ ವನ್ಯಜೀವಿ ಪುನರ್ವಸತಿಯನ್ನು ಪ್ರಾರಂಭಿಸಲಾಯಿತು. ಆ ವರ್ಷ ಫ್ಲೋರಿಡಾ ರಾಜ್ಯವು ಆಧಾರವಾಗಿರುವ ಭೂಮಿಯನ್ನು ಖರೀದಿಸಿತು ಆದರೆ ಖಾಸಗಿ ವ್ಯವಹಾರಗಳು ಆಕರ್ಷಣೆಗಳು ಮತ್ತು ರಿಯಾಯಿತಿಗಳನ್ನು ನಿರ್ವಹಿಸುವುದನ್ನು ಮುಂದುವರೆಸಿದವು. ಪ್ರದೇಶದ ಅಭಿವೃದ್ಧಿಗೆ ಸಂಬಂಧಿಸಿದ ನೈಟ್ರೇಟ್ ಹರಿವಿನಂತಹ ಪರಿಸರ ಸಮಸ್ಯೆಗಳು ಉದ್ಯಾನವನದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿತು ಮತ್ತು ಪ್ರವಾಸಿ ಆದಾಯವು ಕುಸಿಯಿತು. ೨೦೧೩ರ ಜನವರಿ ೨೩ ರಂದು ಫ್ಲೋರಿಡಾ ಕ್ಯಾಬಿನೆಟ್ ರಾಜ್ಯವು ೨೦೧೩ ರ ಬೇಸಿಗೆಯ ಋತುವಿನ ಅಂತ್ಯದ ನಂತರ ಸೌಲಭ್ಯವನ್ನು ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಘೋಷಿಸಿದಾಗ ಪಾರ್ಕ್ ನಿರ್ವಾಹಕರು ತಮ್ಮ ಗುತ್ತಿಗೆಯ $೪ ಮಿಲಿಯನ್ ಖರೀದಿಯನ್ನು ಸ್ವೀಕರಿಸುತ್ತಾರೆ. <ref>{{Cite news|url=http://wlrn.org/post/silver-springs-oldest-florida-tourist-attraction-will-become-state-park|title=Silver Springs, Oldest Florida Tourist Attraction, Will Become A State Park|last=Stone|first=Rick|date=January 24, 2013|work=WLRN News|access-date=24 January 2013}}</ref> <ref name="OSB">{{Cite news|url=http://www.ocala.com/article/20130123/ARTICLES/130129891|title=State lets Palace Entertainment out of Silver Springs lease|last=Thompson|first=Bill|date=January 24, 2013|work=Ocala Star~Banner|access-date=24 January 2013|archive-date=26 ಜನವರಿ 2013|archive-url=https://web.archive.org/web/20130126062947/http://www.ocala.com/article/20130123/articles/130129891|url-status=dead}}</ref> ೨೦೧೩ರ ಅಕ್ಟೋಬರ್ ನಲ್ಲಿ ಫ್ಲೋರಿಡಾ ರಾಜ್ಯವು ಸಿಲ್ವರ್ ಸ್ಪ್ರಿಂಗ್ಸ್ ನೇಚರ್ ಥೀಮ್ ಪಾರ್ಕ್‌ನ ಕಾರ್ಯಾಚರಣೆಯನ್ನು ವಹಿಸಿಕೊಂಡು ಸಿಲ್ವರ್ ಸ್ಪ್ರಿಂಗ್ಸ್ ಸ್ಟೇಟ್ ಪಾರ್ಕ್ ಅನ್ನು ರೂಪಿಸಲು ಆಸ್ತಿಯನ್ನು ಪಕ್ಕದ ಸಿಲ್ವರ್ ರಿವರ್ ಸ್ಟೇಟ್ ಪಾರ್ಕ್‌ನೊಂದಿಗೆ ಸಂಯೋಜಿಸಿತು. == ಇತಿಹಾಸ == === ೧೮೦೦ ರ ದಶಕ === ಫ್ಲೋರಿಡಾದಲ್ಲಿ ಬುಗ್ಗೆಗಳು ಮೊದಲ ಪ್ರವಾಸಿ ಆಕರ್ಷಣೆಯಾಗಿದೆ. <ref>{{Cite news|url=http://www.floridatrend.com/article/15745/spring-woes-in-florida|title=Spring woes in Florida|last=Rockwell|first=Lilly|date=June 20, 2013|work=Florida Trend|access-date=20 June 2013}}</ref> ೧೮೬೦ ರ ದಶಕದಲ್ಲಿ ಸ್ಯಾಮ್ಯುಯೆಲ್ ಒ. ಹೌಸೆ ಅವರು ಸಿಲ್ವರ್ ನದಿಯ ಉಗಮಸ್ಥಾನದ ಸುತ್ತಲಿನ ೨೪೨ ಎಕರೆಗಳನ್ನು <ref name="WOES" /> ಖರೀದಿಸಿದರು. [[ಅಮೇರಿಕಾದ ಅಂತಃಕಲಹ|ಅಮೇರಿಕನ್ ಅಂತರ್ಯುದ್ಧವಾದ]] ಹಲವಾರು ವರ್ಷಗಳ ನಂತರ ಸ್ಪ್ರಿಂಗ್‌ಗಳು ಸಿಲ್ವರ್ ನದಿಯ ಮೇಲೆ ಸ್ಟೀಮ್‌ಬೋಟ್‌ಗಳ ಮೂಲಕ ಉತ್ತರದಿಂದ ಪ್ರವಾಸಿಗರನ್ನು ಆಕರ್ಷಿಸಲು ಪ್ರಾರಂಭಿಸಿದವು. <ref>{{Cite web|url=http://silversprings.com/heritage.html#2|title=Silver Springs' Heritage|last=<!--Staff writer(s); no by-line.-->|access-date=March 24, 2013|archive-date=ಮಾರ್ಚ್ 23, 2013|archive-url=https://web.archive.org/web/20130323152352/http://silversprings.com/heritage.html#2|url-status=dead}}</ref> ಸಿಲ್ವರ್ ಸ್ಪ್ರಿಂಗ್ಸ್ ಜರ್ನಲ್‌ಗಳು ಮತ್ತು ಮಾರ್ಗದರ್ಶಿ ಪುಸ್ತಕಗಳ ಮೂಲಕ ರಾಷ್ಟ್ರೀಯ ಗಮನವನ್ನು ಗಳಿಸಿತು ಮತ್ತು ಫ್ಲೋರಿಡಾದ "ಗ್ರ್ಯಾಂಡ್ ಟೂರ್" ನಲ್ಲಿ ಕಡ್ಡಾಯ ನಿಲುಗಡೆಯಾಯಿತು. ೧೮೭೦ ರ ದಶಕದ ಉತ್ತರಾರ್ಧದಲ್ಲಿ ಹುಲ್ಲಮ್ ಜೋನ್ಸ್ ಮತ್ತು ಫಿಲಿಪ್ ಮೊರೆಲ್ ಕ್ರಮವಾಗಿ ಗಾಜಿನ-ಕೆಳಗಿನ ದೋಣಿ ಮತ್ತು ಗಾಜಿನ-ಕೆಳಭಾಗದ ರೋಬೋಟ್ ಅನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರಿಗೆ ಬುಗ್ಗೆಗಳ ವಿಶಿಷ್ಟ ನೋಟವನ್ನು ನೀಡಲು ನದಿಗೆ ಕರೆದೊಯ್ಯಲು ಬಳಸಲಾಗುತ್ತಿತ್ತು. ಸಿಲ್ವರ್ ಸ್ಪ್ರಿಂಗ್ಸ್, ಓಕಾಲಾ ಮತ್ತು ಗಲ್ಫ್ ರೈಲ್ರೋಡ್ ಅನ್ನು ತಲುಪಿದ ಮೊದಲ ರೈಲುಮಾರ್ಗವು ೧೮೭೯ ರ ಅಂತ್ಯದ ವೇಳೆಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಹೆಡ್‌ಸ್ಪ್ರಿಂಗ್ ಪ್ರದೇಶದಲ್ಲಿ ನದಿ ಇಳಿಯುವಿಕೆಯಿಂದ ಜನರು ಮತ್ತು ಸರಕುಗಳನ್ನು ಹತ್ತಿರದ ಪಟ್ಟಣವಾದ ಓಕಾಲಾಕ್ಕೆ ಸಾಗಿಸಿತು. <ref>{{Cite web|url=http://ufdc.ufl.edu/UF00100883/00001/48|title=A Survey of Selected North Central Florida Railroad Architecture|date=Fall 1975|publisher=University of Florida|access-date=April 27, 2017}}</ref> ೧೮೮೦ ರಲ್ಲಿ ಮಾಜಿ ಅಧ್ಯಕ್ಷ ಯುಲಿಸೆಸ್ ಎಸ್. ಗ್ರಾಂಟ್ ಈ ಪ್ರದೇಶಕ್ಕೆ ಭೇಟಿ ನೀಡಿದರು. ೧೮೯೦ ರ ದಶಕದಲ್ಲಿ ವಾಣಿಜ್ಯ ಗಾತ್ರದ ಗಾಜಿನ ಕೆಳಭಾಗದ ದೋಣಿಗಳನ್ನು ಅಭಿವೃದ್ಧಿಪಡಿಸಲಾಯಿತು. ಎಚ್.ಎಲ್ ಆಂಡರ್ಸನ್ ೧೮೯೮ ರಲ್ಲಿ ಸಿಲ್ವರ್ ಸ್ಪ್ರಿಂಗ್ಸ್ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಹೌಸೆಯಿಂದ ಖರೀದಿಸಿದರು. === ೧೯೦೦-೧೯೬೧ === ಸಿ. ಕಾರ್ಮೈಕಲ್ ೧೯೦೯ ರಲ್ಲಿ ಆಂಡರ್ಸನ್ ನಿಂದ ೮೦ ಎಕರೆ ಭೂಮಿಯನ್ನು $೩೦೦೦ ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿದರು. ಅವರು ಶೀಘ್ರದಲ್ಲೇ ಪ್ರವಾಸದ ದೋಣಿಗಳನ್ನು ಮೆತ್ತನೆಯ ಆಸನಗಳು ಮತ್ತು ಮೇಲಾವರಣಗಳೊಂದಿಗೆ ತಮ್ಮ ಸೌಕರ್ಯವನ್ನು ಹೆಚ್ಚಿಸಲು ಮರುಹೊಂದಿಸಿದರು. ''ದಿ ಸೆವೆನ್ ಸ್ವಾನ್ಸ್'' ಅನ್ನು ೧೯೧೬ ರಲ್ಲಿ ಸಿಲ್ವರ್ ಸ್ಪ್ರಿಂಗ್ಸ್ ಸ್ಥಳದಲ್ಲಿ ಚಿತ್ರೀಕರಿಸಲಾಯಿತು; ಇದು ಛಾಯಾಗ್ರಹಣಕ್ಕಾಗಿ ಸ್ಪ್ರಿಂಗ್ಸ್‌ನ ಮೊದಲ ಬಳಕೆಯಾಗಿದೆ. ಅಧ್ಯಕ್ಷ ಕ್ಯಾಲ್ವಿನ್ ಕೂಲಿಡ್ಜ್ ೧೯೨೦ ರ ದಶಕದಲ್ಲಿ ಸ್ಪ್ರಿಂಗ್ಸ್‌ಗೆ ಭೇಟಿ ನೀಡಿದರು. ಓಕಲಾನ್ಸ್ ಡಬ್ಲ್ಯೂ. ಕಾರ್ಲ್ ರೇ ಮತ್ತು ಡಬ್ಲ್ಯೂಎಂ "ಶಾರ್ಟಿ" ಡೇವಿಡ್ಸನ್ ಪಾಲುದಾರರಾಗಿ ೧೯೨೪ ರಲ್ಲಿ ಸ್ಪ್ರಿಂಗ್ಸ್ ಸುತ್ತಮುತ್ತಲಿನ ಭೂಮಿಯನ್ನು ಗುತ್ತಿಗೆ ಪಡೆದರು. ಅವರು ೧೯೨೫ ರಲ್ಲಿ ಗ್ಯಾಸೋಲಿನ್ ಎಂಜಿನ್‌ಗಳನ್ನು ಸೇರಿಸುವ ಮೂಲಕ ಪ್ರವಾಸದ ದೋಣಿಗಳಿಗೆ ಸುಧಾರಣೆಗಳನ್ನು ಸಂಯೋಜಿಸಿದರು. ಪ್ರಸಿದ್ಧ ಹರ್ಪಿಟಾಲಜಿಸ್ಟ್ ಆಗಿರುವ ರಾಸ್ ಅಲೆನ್ ಅವರು ಸ್ಪ್ರಿಂಗ್ಸ್‌ನ ತಲೆಯ ಸಮೀಪವಿರುವ ಕೆಲವು ಭೂಮಿಯಲ್ಲಿ "ರಾಸ್ ಅಲೆನ್ ಸರೀಸೃಪ ಸಂಸ್ಥೆ" ಅನ್ನು ತೆರೆದರು. ಇದು ಅನೇಕ ದಶಕಗಳಿಂದ ಸೈಟ್‌ಗೆ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸಿತು. ೧೯೩೨ ರಲ್ಲಿ ಗಾಜಿನ ಕೆಳಭಾಗದ ದೋಣಿಗಳು ಎಲೆಕ್ಟ್ರಿಕ್ ಮೋಟಾರುಗಳೊಂದಿಗೆ ಅಳವಡಿಸಲ್ಪಟ್ಟವು. ೧೯೩೪ ರಲ್ಲಿ ನಿರ್ಮಿಸಲಾದ ' [https://www.oldfloridaboattour.com ಪ್ರಿನ್ಸೆಸ್ ಡೊನ್ನಾ] {{Webarchive|url=https://web.archive.org/web/20221005182829/http://oldfloridaboattour.com/ |date=2022-10-05 }} ' ಇನ್ನೂ ಅಸ್ತಿತ್ವದಲ್ಲಿದ್ದು ಈ ಯುಗದಲ್ಲಿ ಉಳಿದಿರುವ ಏಕೈಕ ಕಾರ್ಯಾಚರಣೆಯ ದೋಣಿಯಾಗಿದೆ. 'ಪ್ರಿನ್ಸೆಸ್ ಡೊನ್ನಾ' ಪ್ರಸ್ತುತ ಎಫ್‌ಎಲ್‌ನ ಬೊಕೀಲಿಯಾದಲ್ಲಿರುವ ಜಗ್ ಕ್ರೀಕ್‌ನಲ್ಲಿ ಪ್ರವಾಸ ಮಾಡುತ್ತಿದೆ. ಇದು ರಾಜ್ಯದ ಅತ್ಯಂತ ಹಳೆಯ ವಾಣಿಜ್ಯ ಪ್ರವಾಸದ ದೋಣಿಯಾಗಿದೆ. ೧೯೩೦ ರ ದಶಕದಲ್ಲಿ "ಜಂಗಲ್ ಕ್ರೂಸ್" ಬೋಟ್ ರೈಡ್ ಅನ್ನು ನಿರ್ವಹಿಸುತ್ತಿದ್ದ ರಿಯಾಯಿತಿದಾರ ಕರ್ನಲ್ ಟೂಯ್ ಅವರು ಸಿಲ್ವರ್ ನದಿಯ ದ್ವೀಪದಲ್ಲಿ ಕಾಡು ರೀಸಸ್ ಮಂಗಗಳ ಮೊದಲ ಪಡೆಗಳನ್ನು ಸ್ಥಾಪಿಸಿದರು. ವಸಾಹತು ಆಕರ್ಷಣೆಯನ್ನು ತನ್ನ ಜಂಗಲ್ ಕ್ರೂಸ್‌ನಲ್ಲಿ ಒಂದು ದೃಶ್ಯವಾಗಿ ಬಳಸಲು ಅವನು ಯೋಜಿಸಿದನು. ಆದರೆ ರೀಸಸ್ ಮಂಗಗಳು ಅತ್ಯುತ್ತಮ ಈಜುಗಾರ ಎಂದು ತಿಳಿದಿರಲಿಲ್ಲ. ರೀಸಸ್ ಮಂಗಗಳು ಶೀಘ್ರವಾಗಿ ದ್ವೀಪದಿಂದ ತಪ್ಪಿಸಿಕೊಂಡು ನದಿಯ ಉದ್ದಕ್ಕೂ ತಮ್ಮದೇ ಆದ ಕಾಡು ಪಡೆಗಳನ್ನು ರಚಿಸಿದರು. ರೀಸಸ್ ಮಂಗಗಳು ಇನ್ನೂ ನದಿಯ ಉದ್ದಕ್ಕೂ ಕಂಡುಬರುತ್ತವೆ. <ref>{{Cite web|url=http://silversprings.com/heritage.html#2|title=Silver Springs' Heritage|last=<!--Staff writer(s); no by-line.-->|access-date=January 30, 2013|archive-date=ಜನವರಿ 17, 2013|archive-url=https://web.archive.org/web/20130117153415/http://www.silversprings.com/heritage.html#2|url-status=dead}}</ref> ''ದಿ ಸೆವೆನ್ ಸ್ವಾನ್ಸ್'' ಅನ್ನು ೧೯೧೬ ರಲ್ಲಿ ಸಿಲ್ವರ್ ಸ್ಪ್ರಿಂಗ್ಸ್‌ನಲ್ಲಿ ಚಿತ್ರೀಕರಿಸಲಾಯಿತು. ಆದರೆ ೧೯೩೨ ರವರೆಗೂ ಈ ಸ್ಥಳವು ಚಿತ್ರೀಕರಣದ ಹಾಟ್-ಸ್ಪಾಟ್ ಆಗಿ ಜನಪ್ರಿಯವಾಯಿತು. ಜಾನಿ ವೈಸ್ಮುಲ್ಲರ್ ಒಳಗೊಂಡ ''ಟಾರ್ಜನ್ ದಿ ಏಪ್ ಮ್ಯಾನ್'' ಚಿತ್ರದ ಚಿತ್ರೀಕರಣಕ್ಕೆ ಇದು ಸ್ಥಳವಾಗಿತ್ತು. ೧೯೩೦ ರ ದಶಕ ಮತ್ತು ೧೯೪೦ ರ ದಶಕದ ಆರಂಭದಲ್ಲಿ ಈ ಮೂಲ ಟಾರ್ಜನ್ ಚಲನಚಿತ್ರಗಳಲ್ಲಿ ಇನ್ನೂ ಐದು ಸಿಲ್ವರ್ ಸ್ಪ್ರಿಂಗ್ಸ್‌ನಲ್ಲಿ ಚಿತ್ರೀಕರಿಸಲಾಯಿತು. ೧೯೫೪ ರಲ್ಲಿ ''ಕ್ರಿಯೇಚರ್ ಫ್ರಮ್ ದಿ ಬ್ಲ್ಯಾಕ್ ಲಗೂನ್'' ಅನ್ನು ಅಲ್ಲಿ ಚಿತ್ರೀಕರಿಸಲಾಯಿತು. ಸಿಲ್ವರ್ ಸ್ಪ್ರಿಂಗ್ಸ್ ಆಕರ್ಷಣೆಯು ೧೯೬೯ ರವರೆಗೆ ಬಿಳಿಯ ಪೋಷಕರಿಗೆ ಮಾತ್ರ ಸೀಮಿತವಾಗಿತ್ತು . ೧೯೪೯ ರಲ್ಲಿ ಕಾರ್ಲ್ ರೇ ಮತ್ತು ಡಬ್ಲ್ಯೂ.ಎಮ್ ಡೇವಿಡ್‌ಸನ್ ಹತ್ತಿರದ ಆಕರ್ಷಣೆಯಾದ '''ಪ್ಯಾರಡೈಸ್ ಪಾರ್ಕ್''' ಅನ್ನು ತೆರೆದರು; ಇದು " ಬಣ್ಣದ ಜನರಿಗೆ ಮಾತ್ರ" . ಪ್ಯಾರಡೈಸ್ ಪಾರ್ಕ್ ಕಪ್ಪು ಅಮೇರಿಕನ್ ಪ್ರವಾಸಿಗರಿಗೆ ಜನಪ್ರಿಯ ಆಕರ್ಷಣೆಯಾಗಿದೆ ಮತ್ತು ಸಿಲ್ವರ್ ಸ್ಪ್ರಿಂಗ್ಸ್ ಅನ್ನು ಸಂಯೋಜಿಸಿದ ನಂತರ ೧೯೬೯ ರಲ್ಲಿ ಮುಚ್ಚಲಾಯಿತು. <ref>{{Cite web|url=http://www.ocala.com/article/20130822/ARTICLES/130829916|title=Paradise Park was a haven for black community|last=Rizzo, Marian|date=August 22, 2013|website=Ocala.com|access-date=March 15, 2016}}</ref> <ref>{{Cite web|url=https://www.nytimes.com/interactive/projects/your-stories/unpublished-black-history/stories/paradise-segregated|title=Paradise Segregated|last=Coursen, Liz|date=March 15, 2016|website=The New York Times|access-date=March 15, 2016}}</ref> ೧೯೫೦ ರ ಹೊತ್ತಿಗೆ ಸಿಲ್ವರ್ ಸ್ಪ್ರಿಂಗ್ಸ್‌ನಲ್ಲಿ ವಾರ್ಷಿಕವಾಗಿ ಅತಿಥಿಗಳ ಸಂಖ್ಯೆ ೮೦೦,೦೦೦ಕ್ಕಿಂತ ಹೆಚ್ಚಾಯಿತು. ೧೯೫೫ರ ಜೂನ್ ೧೭ ರಂದು ಸಿಲ್ವರ್ ಸ್ಪ್ರಿಂಗ್ಸ್‌ನ ಪ್ರವೇಶದ್ವಾರದಲ್ಲಿ ಟಿಕೆಟ್ ಕಛೇರಿಗಳು, ಉಡುಗೊರೆ ಅಂಗಡಿ, ಕೆಫೆ ಮತ್ತು ಶೇಖರಣಾ ಕಟ್ಟಡ ಸೇರಿದಂತೆ ಅನೇಕ ಕಟ್ಟಡಗಳನ್ನು ಬೆಂಕಿಯು ನಾಶಪಡಿಸಿತು. ನಂತರದ ದಿನಗಳಲ್ಲಿ ಕಟ್ಟಡಗಳನ್ನು ಪುನರ್‌ನಿರ್ಮಾಣ ಮಾಡಿ ಡಾಕ್‌ನಿಂದ ಅಡ್ಡಲಾಗಿ ಹೊಸ ಕಟ್ಟಡವನ್ನು ಸೇರಿಸಿ ಚಿಲ್ಲರೆ ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಸ್ಥಳಾವಕಾಶ ನೀಡಲಾಯಿತು. ಅದು ಇಂದಿಗೂ ಉಳಿದುಕೊಂಡಿದೆ. ೧೯೫೮ ರಲ್ಲಿ [[ದೂರದರ್ಶನ]] ಸರಣಿ ''ಸೀ ಹಂಟ್‌ನ'' ಕಂತುಗಳನ್ನು ಸಿಲ್ವರ್ ಸ್ಪ್ರಿಂಗ್ಸ್‌ನಲ್ಲಿ ಚಿತ್ರೀಕರಿಸಲಾಯಿತು; ೧೯೬೧ ರಲ್ಲಿ ಸರಣಿಯ ಅಂತ್ಯದವರೆಗೆ ಮುಂದುವರೆಯಿತು. <ref>{{Cite web|url=http://www.orlandosentinel.com/entertainment/os-silver-springs-sea-hunt-story.html|title=Silver Springs looks back at its 'Sea Hunt' days|last=Bevil|first=Dewayne|website=orlandosentinel.com|access-date=26 May 2017}}</ref> <ref>{{Cite web|url=http://www.ocala.com/article/LK/20080523/News/604235562/OS/|title=Silver Springs marks 'Sea Hunt' anniversary - underwater - STAR-BANNER|last=VANHOOSE|first=JOE|date=2008-05-23|website=ocala.com|access-date=26 May 2017|archive-date=2017-04-18|archive-url=https://web.archive.org/web/20170418225019/http://www.ocala.com/article/LK/20080523/News/604235562/OS|url-status=dead}}</ref> <ref>{{Cite web|url=https://www.youtube.com/watch?v=yb16M05vedQ|title=Sea Hunt Remembered: Silver Springs, Florida - S02E11|last=Alec Peirce Scuba|date=27 April 2017|archive-url=https://web.archive.org/web/20220924082901/https://www.youtube.com/watch?v=yb16M05vedQ|archive-date=24 ಸೆಪ್ಟೆಂಬರ್ 2022|access-date=26 May 2017|url-status=bot: unknown}}</ref> <ref>{{Cite web|url=https://www.imdb.com/title/tt0051311/locations|title=Sea Hunt (TV Series 1958–1961)|website=imdb.com|access-date=26 May 2017}}</ref> <ref>{{Cite web|url=https://www.npr.org/2013/04/13/177105692/before-disney-floridas-silver-springs-lured-tourists|title=Now Endangered, Florida's Silver Springs Once Lured Tourists|website=NPR.org|access-date=26 May 2017}}</ref> <ref>{{Cite web|url=https://www.floridamemory.com/items/show/8876|title=Shipwreck used during filming of the TV show "Seahunt" - Silver Springs, Florida|last=Florida|first=State Library and Archives of|website=Florida Memory|access-date=26 May 2017}}</ref> === ೧೯೬೨-೧೯೮೩ === ೧೯೬೨ ರ ಮೇ ೧ ರಂದು ರೇ ಮತ್ತು ಡೇವಿಡ್ಸನ್ ಸಿಲ್ವರ್ ಸ್ಪ್ರಿಂಗ್ಸ್ ಅನ್ನು $೭.೫ಮಿಲಿಯನ್‌ಗೆ ಮಾರಾಟ ಮಾಡುವ ಬಗ್ಗೆ [[ಅಮೇರಿಕನ್ ಬ್ರಾಡ್‌ಕಾಸ್ಟಿಂಗ್ ಕಂಪನಿ|ಅಮೇರಿಕನ್ ಬ್ರಾಡ್‌ಕಾಸ್ಟಿಂಗ್ ಕಂಪನಿಯೊಂದಿಗೆ]] ಮಾತನಾಡುತ್ತಿದ್ದರು ಆದರೆ ಉದ್ಯಾನವನದ ಜನರಲ್ ಮ್ಯಾನೇಜರ್ ರೇ ಅವರ ಮಗ ಡಬ್ಲ್ಯೂ.ಸಿ (ಬಕ್) ರೇ ಜೂನಿಯರ್ ಅದನ್ನು ನಿರಾಕರಿಸಿದರು. <ref>{{Cite news|url=https://news.google.com/newspapers?id=QXZPAAAAIBAJ&sjid=GgUEAAAAIBAJ&pg=4826%2C9364|title=Silver Springs official denies report world famous attraction has been sold|last=Moorhead|first=Jim|date=May 1, 1962|work=Ocala Star-Banner|access-date=March 26, 2013}}</ref> ಮೇ ೨೯ ರಂದು ಸಿಲ್ವರ್ ಸ್ಪ್ರಿಂಗ್ಸ್ ಅನ್ನು ಎಬಿಸಿ-ಪ್ಯಾರಾಮೌಂಟ್‌ಗೆ ಮಾರಾಟ ಮಾಡಲಾಗುತ್ತಿದೆ ಎಂದು ಪ್ರತಿನಿಧಿಗಳು ಘೋಷಿಸಿದರು. <ref>{{Cite news|url=https://news.google.com/newspapers?id=WXZPAAAAIBAJ&sjid=GgUEAAAAIBAJ&pg=2441%2C5671100|title=Sale of Silver Springs is confirmed|last=Moorhead|first=Jim|date=May 29, 1962|work=Ocala Star-Banner|access-date=March 26, 2013}}</ref> ೧೯೬೨ರ ಅಕ್ಟೋಬರ್ ೩೧ ರಂದು ಮಾರಾಟವು ಪೂರ್ಣಗೊಂಡಿತು. <ref>{{Cite news|url=https://news.google.com/newspapers?id=k3ZPAAAAIBAJ&sjid=GAUEAAAAIBAJ&pg=1991%2C6109159|title=ABC-Paramount new owners of Springs as final papers signed|last=Sherer|first=Ed|date=October 31, 1962|work=Ocala Star-Banner|access-date=March 26, 2013}}</ref> ಮಾರಾಟವು "ಸ್ಪ್ರಿಂಗ್ಸ್‌ನ ಗುತ್ತಿಗೆ, ಎಲ್ಲಾ ಕಟ್ಟಡಗಳು ಮತ್ತು ೩೯೦೦ ಎಕರೆ ಭೂಮಿಯನ್ನು ಸ್ಪ್ರಿಂಗ್ಸ್‌ನ ತಲೆಯಿಂದ ಒಕ್ಲಾವಾಹಾ ನದಿಯವರೆಗೆ" ಒಳಗೊಂಡಿತ್ತು. ಮಾರಾಟವು ರಾಸ್ ಅಲೆನ್ ಸರೀಸೃಪ ಸಂಸ್ಥೆ ಮತ್ತು ಟಾಮಿ ಬಾರ್ಟ್ಲೆಟ್ಸ್ ಡೀರ್ ರಾಂಚ್‌ನಂತಹ ಸ್ವತಂತ್ರ ರಿಯಾಯಿತಿಗಳನ್ನು ಒಳಗೊಂಡಿಲ್ಲ. ಎಬಿಸಿ ಎಲ್ಲಾ ಆಕರ್ಷಣೆಗಳನ್ನು ನಿಯಂತ್ರಿಸಲು ಬಯಸಿ ೧೯೬೩ ರ ಜೂನ್‌ನಲ್ಲಿ ಬಾರ್ಟ್ಲೆಟ್ ತನ್ನ ವ್ಯಾಪಾರವನ್ನು ಸ್ಥಳಾಂತರಿಸಲು ಅಥವಾ ಅವರಿಗೆ ಮಾರಾಟ ಮಾಡಲು ೩೦-ದಿನಗಳ ಸೂಚನೆಯನ್ನು ನೀಡಿತು. ರೇ ಮತ್ತು ಡೇವಿಡ್ಸನ್ ಉದ್ಯಾನವನವನ್ನು ಎಬಿಸಿಗೆ ಮಾರಾಟ ಮಾಡುವ ಮೊದಲು ಬಾರ್ಟ್ಲೆಟ್ ಅವರ ಗುತ್ತಿಗೆಯನ್ನು ೧೯೬೭ ರ ಜನವರಿ ೨೯ ರವರೆಗೆ ವಿಸ್ತರಿಸಲಾಗಿದೆ ಎಂದು ಮಾಧ್ಯಮದ ಗಮನ ಸೆಳೆಯಿತು. ಪಕ್ಷಗಳು ೧೯೬೫ ರ ಏಪ್ರಿಲ್ ೧೫ ರಂದು ಪೂರ್ವ-ವಿಚಾರಣಾ ಸಮ್ಮೇಳನವನ್ನು ಯೋಜಿಸಿದ್ದವು ಆದರೆ ೧೯೬೫ರ ಎಪ್ರಿಲ್ ೨೯ ರಂದು ನೆಲೆಗೊಂಡವು. ಬಾರ್ಟ್ಲೆಟ್ ಅವರು ಡೀರ್ ರಾಂಚ್ ಮತ್ತು ಅದರ ಎಲ್ಲಾ ವಿಷಯಗಳನ್ನು ಎಬಿಸಿಗೆ ವರ್ಗಾಯಿಸಿದರು. <ref>{{Cite news|url=https://news.google.com/newspapers?id=8QwwAAAAIBAJ&sjid=HQUEAAAAIBAJ&pg=4060%2C2215025|title=Silver Springs purchases Tommy Bartlett's Deer Ranch|date=April 9, 1965|work=Ocala Star-Banner|access-date=March 26, 2013}}</ref> ಅಲೆನ್ ಅಂತಿಮವಾಗಿ ಸಿಲ್ವರ್ ಸ್ಪ್ರಿಂಗ್ಸ್ ಇಂಕ್ ಜೊತೆಗೆ ಒಪ್ಪಂದವನ್ನು ಮಾಡಿಕೊಂಡು ಅವರ ಸಂಸ್ಥೆಯನ್ನು ಮಾರಾಟ ಮಾಡಿದರು. ಅವರ ಒಪ್ಪಂದವು ಅವರಿಗೆ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕರಾಗಿ ಉಳಿಯಲು ಅವಕಾಶ ಮಾಡಿಕೊಟ್ಟಿತು. ೧೯೭೧ ರ ಅಕ್ಟೋಬರ್‌ನಲಿ ನೈಸರ್ಗಿಕ ಸಿಲ್ವರ್ ಸ್ಪ್ರಿಂಗ್ಸ್ ಅನ್ನು ರಾಷ್ಟ್ರೀಯ ನೈಸರ್ಗಿಕ ಹೆಗ್ಗುರುತು ಎಂದು ಘೋಷಿಸಿ ಇದನ್ನು ರಾಷ್ಟ್ರೀಯ ಸಂಪನ್ಮೂಲವೆಂದು ಗುರುತಿಸಲಾಯಿತು. ೧೯೭೩ ರಲ್ಲಿ ಸಿಲ್ವರ್ ಸ್ಪ್ರಿಂಗ್ಸ್ ವನ್ಯಜೀವಿ ಪುನರ್ವಸತಿ ಕಾರ್ಯಕ್ರಮವನ್ನು ಪ್ರಾರಂಭಿಸಿತು. ೧೯೭೪ ರಿಂದ ೧೯೭೮ ರವರೆಗೆ ಎಬಿಸಿ ಸಿಲ್ವರ್ ಸ್ಪ್ರಿಂಗ್ಸ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಅಭಿವೃದ್ಧಿಯನ್ನು ವಿಸ್ತರಿಸಿತು. ೧೯೭೪ ರಲ್ಲಿ ಅವರು ೫ ಎಕರೆ ದ್ವೀಪವನ್ನು ನವೀಕರಿಸಲು ಪ್ರಾರಂಭಿಸಿದರು. ಸೈಪ್ರೆಸ್ ದ್ವೀಪವು ೧೯೭೪ ರ ನವೆಂಬರ್‌ನಲ್ಲಿ ಒಂದು ಆಕರ್ಷಣೆಯಾಗಿ ಪ್ರಾರಂಭವಾಗಿ ವಸಂತಕಾಲದಲ್ಲಿ ಔಪಚಾರಿಕವಾಗಿ ತೆರೆಯಲಾಯಿತು. ಅಭಿವೃದ್ಧಿಗಳಲ್ಲಿ ಸೈಪ್ರೆಸ್ ಗಿಫ್ಟ್ ಶಾಪ್ ಮತ್ತು ತೆರೆದ ಗಾಳಿಯ ಬಿಯರ್ ಪೆವಿಲಿಯನ್ ಸೇರಿದೆ. ದ್ವೀಪದಲ್ಲಿನ ಚಟುವಟಿಕೆಗಳು ಮತ್ತು ಪ್ರದರ್ಶನಗಳು ರಾಸ್ ಅಲೆನ್ ಸರೀಸೃಪ ಸಂಸ್ಥೆಗೆ ಹೊಸ ಸೌಲಭ್ಯವನ್ನು ಒಳಗೊಂಡಿದ್ದು ಅದರಲ್ಲಿ ಸರೀಸೃಪ ಪ್ರದರ್ಶನಗಳಿಗಾಗಿ ಮೂರು ದೊಡ್ಡ ಮರದ ಆಂಫಿಥಿಯೇಟರ್‌ಗಳು ಮತ್ತು ಕೆಲವು ಪ್ರಾಣಿಗಳ ಪ್ರದರ್ಶನಗಳು ಸಹ ಸೇರಿವೆ. ಜಂಗಲ್ ಕ್ರೂಸ್ ಲೋಡಿಂಗ್ ಡಾಕ್ ಅನ್ನು ದ್ವೀಪಕ್ಕೆ ಸ್ಥಳಾಂತರಿಸಲಾಯಿತು. ಎಬಿಸಿ ಯು ವೈಲ್ಡ್ ವಾಟರ್ಸ್ ಎಂಬ ಸಹೋದರಿ ವಾಟರ್ ಪಾರ್ಕ್ ಅನ್ನು ಅಭಿವೃದ್ಧಿಪಡಿಸಿತು. ಮರುದಿನ ಸಾರ್ವಜನಿಕರಿಗೆ ತೆರೆಯುವ ಮೊದಲು ೪೫೦ ಪತ್ರಿಕಾ ಪ್ರತಿನಿಧಿಗಳಿಗೆ ೧೯೭೮ ರ ಏಪ್ರಿಲ್ ೨೮ ರಂದು ಎಲ್ಲಾ ಸಿಲ್ವರ್ ಸ್ಪ್ರಿಂಗ್ಸ್ ಸೌಲಭ್ಯಗಳ ಪ್ರವಾಸವನ್ನು ನೀಡಿತು. <ref>{{Cite news|url=https://news.google.com/newspapers?id=65xPAAAAIBAJ&sjid=vgUEAAAAIBAJ&pg=2729%2C8604449|title=Wild Waters Ad|date=April 27, 1978|work=Ocala Star-Banner|access-date=June 13, 2013}}</ref> <ref>{{Cite news|url=https://news.google.com/newspapers?id=7ZxPAAAAIBAJ&sjid=vgUEAAAAIBAJ&pg=1994%2C8851347|title=Wild Waters|date=April 29, 1978|work=Ocala Star-Banner|access-date=June 13, 2013}}</ref> === ೧೯೮೪-೧೯೯೯ === ೧೯೮೪ ರಲ್ಲಿ ಎಬಿಸಿ ಸಿಲ್ವರ್ ಸ್ಪ್ರಿಂಗ್ಸ್ ಮತ್ತು ವೈಲ್ಡ್ ವಾಟರ್ಸ್ ಆಕ್ರಮಿಸಿಕೊಂಡ ಭೂಮಿಯನ್ನು ಫ್ಲೋರಿಡಾ ವಿರಾಮ ಆಕರ್ಷಣೆಗಳಿಗೆ ಮಾರಾಟ ಮಾಡಿತು. ೧೯೮೯ ರಲ್ಲಿ ಫ್ಲೋರಿಡಾ ಲೀಸರ್ ಅಕ್ವಿಸಿಷನ್ ಕಾರ್ಪೊರೇಷನ್ ಭೂಮಿಯನ್ನು ಖರೀದಿಸಿತು. ಇದು ೧೯೯೦ ರಲ್ಲಿ ೩೫ ಎಕರೆ "ಜೀಪ್ ಸಫಾರಿ" ಅನ್ನು ತೆರೆಯಿತು. ೧೯೩೦ ರ ''ಟಾರ್ಜನ್'' ಚಲನಚಿತ್ರಗಳ ಚಿತ್ರೀಕರಣಕ್ಕಾಗಿ ನಿರ್ಮಿಸಲಾದ ಮರದ ಮನೆಯಂತಹ ರೀಸಸ್ ಮಂಗಗಳಂತಹ ಕಾಡು ಪ್ರಾಣಿಗಳು ಅಥವಾ ಮನರಂಜನಾ ಕಲಾಕೃತಿಗಳನ್ನು ನೋಡಲು ಪ್ರವಾಸಿಗರನ್ನು ಕಾಡಿಗೆ ಕರೆದೊಯ್ಯಲಾಗುತ್ತದೆ. ೧೯೯೧ ರಲ್ಲಿ "ಲಾಸ್ಟ್ ರಿವರ್ ವಾಯೇಜ್" ಸಾರ್ವಜನಿಕರಿಗೆ ತೆರೆಯಲಾಯಿತು. ''ಸೀ ಹಂಟ್'' ಎಂಬ ಟಿವಿ ಸರಣಿಯನ್ನು ಚಿತ್ರೀಕರಿಸಿದ ಬೋಟ್ ಡಾಕ್ ಇದೆ. ದೋಣಿ ವಿಹಾರವು ಅತಿಥಿಗಳನ್ನು ಸಿಲ್ವರ್ ನದಿಯಿಂದ 1೧ಮೈಲುಗಳಷ್ಟು ಸಣ್ಣ ದ್ವೀಪಕ್ಕೆ ಕರೆದೊಯ್ದು ಅಲ್ಲಿ ಪ್ರಾಣಿಸಂಗ್ರಹಕರು ಸ್ಥಳೀಯ ಪ್ರಾಣಿಗಳನ್ನು ಪ್ರದರ್ಶಿಸಿದರು. ನಂತರ ದೋಣಿ ತನ್ನ ಪ್ರಯಾಣಿಕರೊಂದಿಗೆ ಹಡಗುಕಟ್ಟೆಗೆ ಮರಳಿತು. ೧೯೯೩ರಲ್ಲಿ ಸಿಲ್ವರ್ ಸ್ಪ್ರಿಂಗ್ಸ್‌ನ ಮುಖ್ಯ ವಸಂತದ ಮೊದಲ ಸಮಗ್ರ ವೈಜ್ಞಾನಿಕ ಅಧ್ಯಯನವನ್ನು ನಡೆಸಲಾಯಿತು. ಇದರಲ್ಲಿ ವಸಂತಕಾಲದ [[ಭೂರಚನಶಾಸ್ತ್ರ|ಭೂವೈಜ್ಞಾನಿಕ]], ಪ್ರಾಗ್ಜೀವಶಾಸ್ತ್ರ ಮತ್ತು ಜೈವಿಕ ಅಧ್ಯಯನಗಳು ಸೇರಿವೆ. ಇದು ಯುನೈಟೆಡ್ ಸ್ಟೇಟ್ಸ್ನಲ್ಲಿ ಅತಿದೊಡ್ಡ ಆರ್ಟೇಶಿಯನ್ ಸ್ಪ್ರಿಂಗ್ ಆಗಿದೆ. ೧೯೯೩ ರ ಆರಂಭದಲ್ಲಿ ಫ್ಲೋರಿಡಾ ಲೀಸರ್ ಅಕ್ವಿಸಿಷನ್ ಕಾರ್ಪೊರೇಷನ್ (ಎಫ್.ಎಲ್.ಎ.ಸಿ) ಸಿಲ್ವರ್ ಸ್ಪ್ರಿಂಗ್ಸ್ ಮತ್ತು ವೈಲ್ಡ್ ವಾಟರ್ಸ್ ಆಕ್ರಮಿಸಿಕೊಂಡಿದ್ದ ಭೂಮಿಯನ್ನು [[ಫ್ಲಾರಿಡ|ಫ್ಲೋರಿಡಾ ರಾಜ್ಯಕ್ಕೆ]] ಮಾರಾಟ ಮಾಡಿತು. ಆದರೆ ದೀರ್ಘಾವಧಿಯ ಗುತ್ತಿಗೆಯ ಅಡಿಯಲ್ಲಿ ಉದ್ಯಾನವನಗಳನ್ನು ನಿರ್ವಹಿಸುವುದನ್ನು ಮುಂದುವರೆಸಿ ವಾರಾಂತ್ಯದ ಕನ್ಸರ್ಟ್ ಸರಣಿಯನ್ನು ಪ್ರಾರಂಭಿಸಲಾಯಿತು. ಇದು ಯುಗದ ಅಗ್ರ ಕಂಟ್ರಿ ಮತ್ತು ಪಾಪ್ ಸಂಗೀತ ಕಾರ್ಯಕ್ರಮಗಳನ್ನು ಒಳಗೊಂಡಿದೆ. "ದಿ ಗ್ರೇಟ್ ಲಾನ್" ಎಂದು ಕರೆಯಲ್ಪಡುವ ಉದ್ಯಾನವನದ ಹನ್ನೆರಡು ಎಕರೆ ಭಾಗದಲ್ಲಿ ಸಂಗೀತ ಕಚೇರಿಗಳನ್ನು ಆಯೋಜಿಸಲಾಯಿತು ಮತ್ತು ನಂತರ ಹೊಸದಾಗಿ ನಿರ್ಮಿಸಲಾದ ಟ್ವಿನ್ ಓಕ್ಸ್ ಮ್ಯಾನ್ಷನ್‌ಗೆ ಸ್ಥಳಾಂತರಿಸಲಾಯಿತು. ಇದು ಕಾರ್ಯಕ್ರಮಗಳಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸಿ ಇಡೀ ಗ್ರೇಟ್ ಲಾನ್ ಪ್ರದೇಶವನ್ನು ಪ್ರೇಕ್ಷಕರ ಆಸನಕ್ಕಾಗಿ ಬಿಟ್ಟಿತು. ಪಾರ್ಕ್ ಅನ್ನು ಫ್ಲೋರಿಡಾ ರಾಜ್ಯಕ್ಕೆ ಹಿಂತಿರುಗಿಸುವವರೆಗೆ ವಾರ್ಷಿಕ ಕನ್ಸರ್ಟ್ ಸರಣಿಯು ೧೬ ವರ್ಷಗಳವರೆಗೆ ವರ್ಷಕ್ಕೆ ೩೫ ರಿಂದ ೪೦ ಸಂಗೀತ ಕಾರ್ಯಕ್ರಮಗಳನ್ನು ಪ್ರದರ್ಶಿಸಿತು. ಎಲ್ಲಾ ಪ್ರದರ್ಶನಗಳನ್ನು ಹಾಲ್ ಆಫ್ ಫೇಮ್ ಡೀಜೇ ಫ್ರೆಡ್ಡಿ ಕಾರ್ ಅವರು ಆಯೋಜಿಸಿದರು ಮತ್ತು ಸ್ವೀಕರಿಸಿದರು. ಅವರು "ದಿ ವಾಯ್ಸ್ ಆಫ್ ಸಿಲ್ವರ್ ಸ್ಪ್ರಿಂಗ್ಸ್" ಎಂದು ಪ್ರಸಿದ್ಧರಾದರು. ೧೯೯೪ ರಲ್ಲಿ ಎಫ್.ಎಲ್.ಎ.ಸಿ ಪುರಾತನ ಕಾರುಗಳು ಮತ್ತು ರೇಸ್ ಕಾರುಗಳ ಮ್ಯೂಸಿಯಂ "ಎ ಟಚ್ ಆಫ್ ಗಾರ್ಲಿಟ್ಸ್" ಅನ್ನು ತೆರೆಯಿತು. ಇದು ಒಂದು ವರ್ಷದ ನಂತರ ೧೯೯೫ ರಲ್ಲಿ ವೈಟ್ ಅಲಿಗೇಟರ್ ಪ್ರದರ್ಶನವನ್ನು ತೆರೆಯಿತು. ೧೯೯೬ ರಲ್ಲಿ ಫ್ಲೋರಿಡಾದ ಓಗ್ಡೆನ್ ಎಂಟರ್ಟೈನ್ಮೆಂಟ್, ಐಎನ್‌ಸಿ ಸಿಲ್ವರ್ ಸ್ಪ್ರಿಂಗ್ಸ್ ಮತ್ತು ವೈಲ್ಡ್ ವಾಟರ್ಸ್ಗಾಗಿ ಗುತ್ತಿಗೆಯನ್ನು ಪಡೆದುಕೊಂಡಿತು. ಇದು ೧೯೯೭ ರಲ್ಲಿ ಬಹು-ಮಿಲಿಯನ್ ಡಾಲರ್ ವಿಸ್ತರಣೆ ಯೋಜನೆಯನ್ನು ಪ್ರಾರಂಭಿಸಿ ೧೯೯೯ರ ಆರಂಭದಲ್ಲಿ ಮುಕ್ತಾಯಗೊಳಿಸಿತು. ಸಿಲ್ವರ್ ಸ್ಪ್ರಿಂಗ್ಸ್ ಇತಿಹಾಸದಲ್ಲಿ ಅತಿದೊಡ್ಡ ವಿಸ್ತರಣೆ ಈ ಯೋಜನೆಯು "ವರ್ಲ್ಡ್ ಆಫ್ ಬೇರ್ಸ್", "ಬಿಗ್ ಗೇಟರ್ ಲಗೂನ್", "ಪ್ಯಾಂಥರ್ ಪ್ರೋಲ್", "ಕಿಡ್ಸ್ ಅಹೋಯ್!", ಟ್ವಿನ್ ಓಕ್ಸ್ ಮ್ಯಾನ್ಷನ್ ಮತ್ತು ಉದ್ಯಾನದಲ್ಲಿ ಇತರ ಅಂಶಗಳ ಆಕರ್ಷಣೆಯನ್ನು ಅಭಿವೃದ್ಧಿಪಡಿಸಿತು. ಇದು ಜಿರಾಫೆ ಪ್ರದರ್ಶನವನ್ನು ಸ್ಥಳಾಂತರಿಸಿತು. ೧೯೯೯ ರಲ್ಲಿ [[ಸ್ಟೀವ್ ಇರ್ವಿನ್]] ಅವರ ಸಾಕ್ಷ್ಯಚಿತ್ರ "ದಿ ಕ್ರೊಕೊಡೈಲ್ ಹಂಟರ್: ಸ್ವಿಮ್ಮಿಂಗ್ ವಿತ್ ಅಲಿಗೇಟರ್ಸ್" ಗಾಗಿ ಚಲನಚಿತ್ರ ವಿಭಾಗಗಳಿಗೆ ಉದ್ಯಾನವನಕ್ಕೆ ಭೇಟಿ ನೀಡಿದರು. === ೨೦೦೦-ಇಂದಿನವರೆಗೆ === ೨೦೦೦ ದ ಜನವರಿ ೧೪ ರಂದು ೧೯೩೦-೧೯೭೦ ರವರೆಗೆ ಉದ್ಯಾನವನದಲ್ಲಿ ತನ್ನ ಸಂಸ್ಥೆಯನ್ನು ನಿರ್ದೇಶಿಸಿದ ದಿವಂಗತ ಹರ್ಪಿಟಾಲಜಿಸ್ಟ್ ಗೌರವಾರ್ಥವಾಗಿ ರಾಜ್ಯವು ಸೈಪ್ರೆಸ್ ದ್ವೀಪವನ್ನು ರಾಸ್ ಅಲೆನ್ ಐಲ್ಯಾಂಡ್ ಎಂದು ಮರುನಾಮಕರಣ ಮಾಡಿತು. ಜನವರಿ ೧೪ ರಂದು, "ಫ್ಲೋರಿಡಾ ಸ್ಥಳೀಯರು" ಪ್ರದರ್ಶನವನ್ನು ಸಾರ್ವಜನಿಕರಿಗೆ ತೆರೆಯಲಾಯಿತು. ನಂತರ ೨೦೦೦ ದೆಲ್ಲಿ, ಸ್ಮಾರ್ಟ್‌‌ಪಾರ್ಕ್ಸ್ ಐಎನ್‌ಸಿ ಸಿಲ್ವರ್ ಸ್ಪ್ರಿಂಗ್ಸ್ ಮತ್ತು ವೈಲ್ಡ್ ವಾಟರ್ಸ್ಗೆ ಗುತ್ತಿಗೆಯನ್ನು ಪಡೆದುಕೊಂಡಿತು. ೨೦೦೨ ರ ಮಾರ್ಚ್‌ನಲ್ಲಿ, ಫ್ಲೋರಿಡಾ ಡಿಪಾರ್ಟ್ಮೆಂಟ್ ಆಫ್ ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ಗೆ $೧.೨ ಮಿಲಿಯನ್ ವಾರ್ಷಿಕ ಗುತ್ತಿಗೆ ಪಾವತಿಯನ್ನು ಪಾವತಿಸಲು ಸ್ಮಾರ್ಟ್‌‌ಪಾರ್ಕ್ಸ್ ವಿಫಲವಾಯಿತು. ೨೦೦೨ ರ ಜುಲೈ ನಲ್ಲಿ ಸ್ಮಾರ್ಟ್‌‌ಪಾರ್ಕ್ಸ್ ಸಿಲ್ವರ್ ಸ್ಪ್ರಿಂಗ್ಸ್ ಮತ್ತು ವೈಲ್ಡ್ ವಾಟರ್ಸ್ ಅನ್ನು ಅರಮನೆ ಮನರಂಜನೆಗೆ ಮಾರಾಟ ಮಾಡಿತು. <ref name="daniels">{{Cite news|url=https://news.google.com/newspapers?id=iAVQAAAAIBAJ&sjid=mAkEAAAAIBAJ&pg=4484%2C3468715|title=Sold again|last=Daniels|first=Harriet|date=July 10, 2002|work=Ocala Star-Banner|access-date=June 14, 2013|quote=California company buys Silver Springs, Wild Waters for undisclosed price}}</ref> ಅರಮನೆಯು ರಾಜ್ಯದೊಂದಿಗೆ ೨೦ ವರ್ಷಗಳ ನಿರ್ವಹಣಾ ಒಪ್ಪಂದಕ್ಕೆ ಸಹಿ ಹಾಕಿತು. <ref name="WOES"/> ೨೦೦೪ ರ ಮಾರ್ಚ್ ೮ ರಂದು ಅದು "ಜಂಗಲ್ ಕ್ರೂಸ್" ಅನ್ನು ಮುಚ್ಚಿತು ಮತ್ತು ಎಲ್ಲಾ ಸಂಬಂಧಿತ ಪ್ರಾಣಿಗಳನ್ನು ಮೈಕಾನಪಿ ಝೂಲಾಜಿಕಲ್ ಪ್ರಿಸರ್ವ್‌ಗೆ ಮಾರಾಟ ಮಾಡಿತು. <ref>{{Cite news|url=https://news.google.com/newspapers?nid=hXZnTIgIr50C&dat=20040309&printsec=frontpage&hl=en|title='Real Florida'|last=Daniels|first=Harriet|date=March 9, 2004|work=Ocala Star-Banner|access-date=June 13, 2013|quote=Silver Springs replacing Jungle Cruise with ride depicting Fort King}}</ref> ಫ್ಲೋರಿಡಾದ ಇತಿಹಾಸವನ್ನು ಅತಿಥಿಗಳಿಗೆ ತೋರಿಸಲು ಈ ಆಕರ್ಷಣೆಯನ್ನು ಮರುವಿನ್ಯಾಸಗೊಳಿಸಿ ಫೋರ್ಟ್ ಕಿಂಗ್ ರಿವರ್ ಕ್ರೂಸ್ ಎಂದು ಹೆಸರಿಸಿ ೨೦೦೪ ರ ಬೇಸಿಗೆಯಲ್ಲಿ ಪ್ರಾರಂಭಿಸಲಾಯಿತು. ೨೦೦೪ ರಲ್ಲಿ ಅರಮನೆಯು "ದಿ ಲೈಟ್‌ಹೌಸ್" ರೈಡ್ ಮತ್ತು ಫೆಂಟಾಸ್ಟಿಕ್ ಫೌಂಟೇನ್ಸ್ ವಾಟರ್ ಶೋ ಅನ್ನು ನಿರ್ಮಿಸಿತು. ಈ ಮೂರು ಹೊಸ ಆಕರ್ಷಣೆಗಳನ್ನು ೨೦೦೪ ರ ಜುಲೈ ೮ ರಂದು ತೆರೆಯಲಾಯಿತು. <ref>{{Cite news|url=https://news.google.com/newspapers?id=e_xPAAAAIBAJ&sjid=_AgEAAAAIBAJ&pg=3550%2C3005942|title=Coming Attractions|last=Conley|first=Ryan|date=May 4, 2004|work=Ocala Star-Banner|access-date=June 14, 2013|quote=Silver Springs adding new features}}</ref> <ref>{{Cite news|url=https://news.google.com/newspapers?id=zfxPAAAAIBAJ&sjid=_wgEAAAAIBAJ&pg=3966%2C3326865|title=Big picture|last=Ricks|first=Laureen|date=July 9, 2004|work=Ocala Star-Banner|access-date=June 14, 2013|quote=Visitors have mixed reactions to new features}}</ref> ಸ್ಪ್ರಿಂಗ್‌ಗಳು ಫ್ಲೋರಿಡಾದ ಅನೇಕ ಬುಗ್ಗೆಗಳ ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ಪ್ರದರ್ಶಿಸಲು ಪ್ರಾರಂಭಿಸಿದವು. ಇದು ಆಧುನಿಕ ಅಭಿವೃದ್ಧಿಗೆ ಸಂಬಂಧಿಸಿದೆ: ರಸಗೊಬ್ಬರ ಹರಿವು ಮತ್ತು ರೊಚ್ಚು ಹೊರಹರಿವು ನೈಟ್ರೇಟ್‌ಗಳನ್ನು ಹೊಂದಿದ್ದು ಇದು ಕಂದು ಪಾಚಿಗಳ ಬೆಳವಣಿಗೆಗೆ ಕಾರಣವಾಯಿತು. <ref name="WOES"/> ನೀರಿನ ಮೇಲೆ ದಪ್ಪವಾದ ಪಾಚಿ ಮ್ಯಾಟ್‌ಗಳು ರೂಪುಗೊಂಡಾಗ ಅಲಿಗೇಟರ್‌ಗಳು ಅವುಗಳನ್ನು ಬಿಸಿಲಿಗೆ ಬಳಸುತ್ತವೆ ಆದರೆ [[ಶೈವಲ|ಪಾಚಿ]]ಗಳು ನದಿಯ ಆವಾಸಸ್ಥಾನವನ್ನು ನಾಶಪಡಿಸುತ್ತಿವೆ. <ref name="VANISH">{{Cite news|url=http://www.tampabay.com/news/environment/water/floridas-vanishing-springs/1262988|title=Florida's vanishing springs|last=Pittman|first=Craig|date=November 23, 2012|work=Tampa Bay Times|access-date=20 June 2013}}</ref> ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚಿದ ಅಭಿವೃದ್ಧಿಯು ಜಲಚರದಿಂದ ಹೆಚ್ಚಿನ ನೀರನ್ನು ಸೆಳೆದಿದ್ದು ಇದರ ಪರಿಣಾಮವಾಗಿ ಬುಗ್ಗೆಗಳಿಂದ ನೀರಿನ ಪ್ರಮಾಣದಲ್ಲಿ ನಾಟಕೀಯ ಇಳಿಕೆ ಕಂಡುಬರುತ್ತದೆ. ೨೦೦೦ ಕ್ಕಿಂತ ಮೊದಲು ಹರಿವು ದಿನಕ್ಕೆ ೫೧೦ ಮಿಲಿಯನ್ ಗ್ಯಾಲನ್‌ಗಳಿಂದ (ಎಮ್‌‌ಜಿಡಿ) ೨೦೧೨ ರಲ್ಲಿ <ref>{{Cite news|url=http://www.tampabay.com/news/environment/water/silver-springs-backers-fight-proposed-cattle-ranch/1262975|title=Silver Springs backers fight proposed cattle ranch|last=Pittman|first=Craig|date=November 23, 2012|work=Tampa Bay Times|access-date=20 June 2013}}</ref> ೩೪೬ ಎಮ್‌ಜಿಡಿ ಗೆ ಇಳಿದಿದೆ. ಮಾಲಿನ್ಯವು ಇತರ ಪ್ರತಿಕೂಲ ಪರಿಣಾಮಗಳನ್ನು ಹೊಂದಿದೆ: ೧೯೫೦ ರ ಮಟ್ಟಕ್ಕೆ ಹೋಲಿಸಿದರೆ ಮೀನಿನ ಜನಸಂಖ್ಯೆಯು ೯೦% ರಷ್ಟು ಕಡಿಮೆಯಾಗಿದೆ ಎಂದು ಅಧ್ಯಯನವು ತೀರ್ಮಾನಿಸಿದೆ. ಚಂಡಮಾರುತದ ಹರಿವು ಮಾಲಿನ್ಯವನ್ನು ಸ್ಪ್ರಿಂಗ್‌ಹೆಡ್‌ಗೆ ಸಾಗಿಸುವುದನ್ನು ತಡೆಯಲು ಪಾರ್ಕಿಂಗ್ ಸ್ಥಳವನ್ನು ಜಲಮಾರ್ಗದ ಉದ್ದಕ್ಕೂ ಇರುವ ಪ್ರದೇಶದಿಂದ ಸ್ಥಳಾಂತರಿಸಲಾಗುತ್ತದೆ. <ref name="WOES">{{Cite news|url=http://www.floridatrend.com/article/15745/spring-woes-in-florida|title=Spring woes in Florida|last=Rockwell|first=Lilly|date=June 20, 2013|work=Florida Trend|access-date=20 June 2013}}</ref> ಸಿಲ್ವರ್ ಸ್ಪ್ರಿಂಗ್ಸ್‌ನಲ್ಲಿ ಕೊನೆಯ ಎರಡು ಜಿರಾಫೆಗಳು ಕಿಂಬಾ ಮತ್ತು ಖಮಾ ೨೦೧೧ ರ ನವೆಂಬರ್ ೭ ಮತ್ತು ೨೦೧೨ ರ ಡಿಸೆಂಬರ್ ೧೯ ರಂದು ಸಾವನ್ನಪ್ಪಿದವು. ಅವರು ಸಂಗಾತಿಗಳಾಗಿದ್ದರು ಮತ್ತು ಇಬ್ಬರೂ ಸಿಲ್ವರ್ ಸ್ಪ್ರಿಂಗ್ಸ್‌ನಲ್ಲಿ ಜನಿಸಿದರು (ಕ್ರಮವಾಗಿ ೧೯೮೨ ಮತ್ತು ೧೯೮೭ ರಲ್ಲಿ). "ಫ್ರಾಂಕ್ ದಿ ಟ್ಯಾಂಕ್" ಸುಮಾರು ೪೦ ವರ್ಷಗಳ ಕಾಲ ಉದ್ಯಾನವನದಲ್ಲಿ ವಾಸಿಸುತ್ತಿದ್ದ ಅಲ್ಡಾಬ್ರಾ ಆಮೆ ೨೦೧೨ ರ ಏಪ್ರಿಲ್ ೧೯ ರಂದು ನಿಧನವಾಯಿತು. ಇದು ಉದ್ಯಾನದಲ್ಲಿ ಅತ್ಯಂತ ಹಳೆಯ ಪ್ರಾಣಿಯಾಗಿದ್ದು ಸುಮಾರು ೧೦೦ ವರ್ಷ ವಯಸ್ಸಿನದ್ದಾಗಿತ್ತು. <ref>{{Cite news|url=http://www.ocala.com/article/20120420/ARTICLES/120429957|title=More than 100-year-old tortoise at theme park dies|last=Medina|first=Carlos|date=April 20, 2012|work=Ocala Star-Banner|access-date=June 14, 2013}}</ref> ಹತ್ತು ವರ್ಷಗಳಲ್ಲಿ ಪಾರ್ಕ್‌ನ ಲಾಭಾಂಶವು ೨೩.೫% ರಿಂದ ಅಲ್ಪ ೫.೩% ಕ್ಕೆ ಕುಸಿದಿದ್ದರಿಂದ ಅರಮನೆಯು ಹಣವನ್ನು ಕಳೆದುಕೊಳ್ಳುವ ಮೊದಲು ತಮ್ಮ ಗುತ್ತಿಗೆಯಿಂದ ಹೊರಬರಲು ಬಯಸಿತು. ೨೦೧೩ ರ ಜನವರಿಯಲ್ಲಿ [[ಫ್ಲಾರಿಡ|ಫ್ಲೋರಿಡಾ ರಾಜ್ಯವು]] ಆ ವರ್ಷದ ಅಕ್ಟೋಬರ್ ೧ ರಂದು ಉದ್ಯಾನವನದ ನಿರ್ವಹಣೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿತು. ಅರಮನೆ ಎಂಟರ್‌ಟೈನ್‌ಮೆಂಟ್ ತಮ್ಮ ಗುತ್ತಿಗೆಯನ್ನು ಕೊನೆಗೊಳಿಸಲು $೪ ಮಿಲಿಯನ್ ಖರೀದಿಯನ್ನು ಪಾವತಿಸಲು ಒಪ್ಪಿಕೊಂಡಿತು. <ref name="WOES"/> ಖಾಸಗಿ ಉದ್ಯಾನವನವು ೨೦೧೩ ರ ಸೆಪ್ಟೆಂಬರ್ ೨೧ ರಂದು ಮುಚ್ಚಲ್ಪಟ್ಟಿದೆ; ಇದು ರಾಜ್ಯ ಉದ್ಯಾನ ವ್ಯವಸ್ಥೆಯ ಭಾಗವಾಯಿತು. == ಪ್ರದೇಶಗಳು == ಸಿಲ್ವರ್ ಸ್ಪ್ರಿಂಗ್ಸ್ ಅಧಿಕೃತ "ಪ್ರದೇಶಗಳನ್ನು" ಹೊಂದಿಲ್ಲವಾದರೂ ಕೆಳಗಿನವುಗಳು ಆಕರ್ಷಣೆಗಳು ಮತ್ತು ಪ್ರಾಣಿಗಳ ಪ್ರದರ್ಶನಗಳ ಪ್ರದೇಶಗಳಾಗಿವೆ. === ಪ್ರವೇಶ === ಮುಖ್ಯ ಉಡುಗೊರೆ ಅಂಗಡಿಯು ಪ್ರವೇಶದ್ವಾರದ ಬಳಿ ಇದೆ. ಮೂರು ಧ್ವಜಸ್ತಂಭಗಳು ಮಾರ್ಗದಲ್ಲಿ ಫೋರ್ಕ್ ಮತ್ತು ಸಿಲ್ವರ್ ಸ್ಪ್ರಿಂಗ್ಸ್ನ ತಲೆಯನ್ನು ಗುರುತಿಸುತ್ತವೆ. ೧೯೭೨ ರ ಫಲಕವು ಸಿಲ್ವರ್ ಸ್ಪ್ರಿಂಗ್ಸ್ ಅನ್ನು ರಾಷ್ಟ್ರೀಯ ನೈಸರ್ಗಿಕ ಹೆಗ್ಗುರುತು ಎಂದು ಗುರುತಿಸುತ್ತದೆ. ಎಡಭಾಗದಲ್ಲಿ ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳಿವೆ. ಬಲಭಾಗದಲ್ಲಿ ಗಾಜಿನ ತಳದ ದೋಣಿಗಳ ಮೂಲಕ ಪ್ರವಾಸಗಳಿಗಾಗಿ ಕಾಯುವ ಪ್ರದೇಶ ಮತ್ತು ಲೋಡಿಂಗ್ ಡಾಕ್ ಇದೆ. === ರಾಸ್ ಅಲೆನ್ ದ್ವೀಪ === ವಿವಿಧ ಸಮಯಗಳಲ್ಲಿ ಸೈಪ್ರೆಸ್ ಪಾಯಿಂಟ್ ಐಲ್ಯಾಂಡ್, ಸೈಪ್ರೆಸ್ ಪಾಯಿಂಟ್ ಮತ್ತು ಸೈಪ್ರೆಸ್ ಐಲ್ಯಾಂಡ್ ಎಂದು ಕರೆಯಲ್ಪಡುವ ರಾಸ್ ಅಲೆನ್ ದ್ವೀಪವು ೫ ೧/೨ ಎಕರೆ ದ್ವೀಪದಲ್ಲಿ ಮಾನವ ನಿರ್ಮಿತ ಬೋರ್ಡ್‌ವಾಕ್ ಪ್ರದೇಶವಾಗಿದೆ. <ref>{{Cite news|url=https://news.google.com/newspapers?id=XsVOAAAAIBAJ&sjid=vg4EAAAAIBAJ&pg=1403%2C3087575|title=Askew coming to Silver Springs|date=March 18, 1975|work=Ocala Star-Banner|access-date=February 3, 2013|location=Ocala, Florida}}</ref> ಇದು ೧೯೭೪ ರ ನವೆಂಬರ್‌ನಲ್ಲಿ ಪ್ರಾರಂಭವಾಯಿತು. <ref>{{Cite news|url=https://news.google.com/newspapers?id=X8VOAAAAIBAJ&sjid=vg4EAAAAIBAJ&pg=6244%2C3219418|title=A welcome to our Governor: A salute to Silver Springs|date=March 19, 1975|work=Ocala Star-Banner|access-date=February 2, 2013|location=Ocala, Florida}}</ref> ೧೯೭೫ ರಲ್ಲಿ ಇದು ಮುಖ್ಯವಾಗಿ ಪರಿಷ್ಕರಿಸಿದ ರಾಸ್ ಅಲೆನ್ ಸರೀಸೃಪ ಸಂಸ್ಥೆಯನ್ನು ಒಳಗೊಂಡಿದ್ದು ಇದರಲ್ಲಿ ಪ್ರಾಣಿಗಳ ಪ್ರದರ್ಶನಗಳಿಗಾಗಿ ಮೂರು ಮರದ ಆಂಫಿಥಿಯೇಟರ್‌ಗಳು ಮತ್ತು ಅಲಿಗೇಟರ್‌ಗಳು, ಆಮೆಗಳು ಮತ್ತು ಹಾವುಗಳಂತಹ ಸರೀಸೃಪಗಳಿಗಾಗಿ ಬಹು ಪ್ರದರ್ಶನಗಳನ್ನು ಒಳಗೊಂಡಿತ್ತು. ಅಲ್ಲದೆ, ಜಂಗಲ್ ಕ್ರೂಸ್ ಬೋಟ್ ಡಾಕ್ ಅನ್ನು ತೆರೆದ ನಂತರ ಶೀಘ್ರದಲ್ಲೇ ದ್ವೀಪಕ್ಕೆ ಸ್ಥಳಾಂತರಿಸಲಾಯಿತು ಮತ್ತು ಆರು ಹೊಸ ದೋಣಿಗಳನ್ನು ಹೊಂದಿತ್ತು. ಅದು ವಿದ್ಯುತ್ ಚಾಲಿತವಾಗಿದ್ದು(ಡೀಸೆಲ್ ಎಂಜಿನ್ ಬದಲಿಗೆ) ೭೦ ಜನರನ್ನು ಹಿಡಿದಿಟ್ಟುಕೊಳ್ಳಬಲ್ಲದು ಮತ್ತು ಸಂಪೂರ್ಣವಾಗಿ ಲೋಡ್ ಮಾಡಿದಾಗ ೮-ಗಂಟುಗಳ ವೇಗವನ್ನು ಹೊಂದಿತ್ತು.<ref>{{Cite news|url=https://news.google.com/newspapers?id=dcwwAAAAIBAJ&sjid=hgUEAAAAIBAJ&pg=5258%2C253060|title=Springs see dynamic changes|date=February 2, 1975|work=Ocala Star-Banner|access-date=February 3, 2013|location=Ocala, Florida}}</ref> ಅದು ತೆರೆದಾಗ ದ್ವೀಪವು ಉಡುಗೊರೆ ಅಂಗಡಿ (ಸೈಪ್ರೆಸ್ ಮಾರ್ಕೆಟ್), ತಿಂಡಿ ಅಂಗಡಿ ಮತ್ತು ತೆರೆದ ಗಾಳಿಯ ಬಿಯರ್ ಪೆವಿಲಿಯನ್ (ಬಿಲ್ಲಿ ಬೌಲೆಗ್ಸ್ ಕೆಫೆ) ಅನ್ನು ಸಹ ಹೊಂದಿತ್ತು. <ref>{{Cite news|url=https://news.google.com/newspapers?id=XsVOAAAAIBAJ&sjid=vg4EAAAAIBAJ&pg=1403%2C3087575|title=Askew coming to Silver Springs|date=March 18, 1975|work=Ocala Star-Banner|access-date=February 3, 2013|location=Ocala, Florida}}</ref> ೧೯೯೭-೧೯೯೮ ರ ಸಿಲ್ವರ್ ಸ್ಪ್ರಿಂಗ್ಸ್ ವಿಸ್ತರಣೆಯ ಸಮಯದಲ್ಲಿ, "ಬಿಗ್ ಗೇಟರ್ ಲಗೂನ್" ಮತ್ತು "ಪ್ಯಾಂಥರ್ ಪ್ರೋಲ್" ಅನ್ನು ಸೈಪ್ರೆಸ್ ದ್ವೀಪಕ್ಕೆ ಸೇರಿಸಲಾಯಿತು. ರಾಸ್ ಅಲೆನ್ ರೆಪ್ಟೈಲ್ ಇನ್‌ಸ್ಟಿಟ್ಯೂಟ್ ಮೂಲಕ ಸಿಲ್ವರ್ ಸ್ಪ್ರಿಂಗ್ಸ್‌ಗೆ ಅಲೆನ್ ನೀಡಿದ ದೀರ್ಘಾವಧಿಯ ಕೊಡುಗೆಯ ಗೌರವಾರ್ಥವಾಗಿ ಈ ಪ್ರದೇಶವನ್ನು ೨೦೦೦ ದ ಜನವರಿ ೧೪ ರಂದು ರಾಸ್ ಅಲೆನ್ ಐಲ್ಯಾಂಡ್ ಎಂದು ಮರುನಾಮಕರಣ ಮಾಡಲಾಯಿತು. ಜನವರಿ ೧೪ರಂದು, ಫ್ಲೋರಿಡಾ ಸ್ಥಳೀಯರ ಪ್ರದರ್ಶನವನ್ನು ಸಾರ್ವಜನಿಕರಿಗೆ ತೆರೆಯಲಾಯಿತು. <ref>{{Cite news|url=https://news.google.com/newspapers?id=EaZYAAAAIBAJ&sjid=nggEAAAAIBAJ&pg=3733%2C8045958|title=Spirit lives on|date=January 15, 2000|work=Ocala Star-Banner|access-date=February 3, 2013|location=Ocala, Florida}}</ref> <ref>{{Cite news|url=https://news.google.com/newspapers?id=nedPAAAAIBAJ&sjid=oAgEAAAAIBAJ&pg=3749%2C1492099|title=Right at home|date=February 4, 2000|work=Ocala Star-Banner|access-date=February 3, 2013|location=Ocala, Florida|quote=Silver Springs' new exhibit shows Florida species in their native habitat}}</ref> ರಾಸ್ ಅಲೆನ್ ದ್ವೀಪವನ್ನು ೨೦೧೩ ರ ಮಾರ್ಚ್‌ನಲ್ಲಿ ಮುಚ್ಚಿ, ಅದೇ ವರ್ಷ ಅಕ್ಟೋಬರ್‌ನಲ್ಲಿ ಫ್ಲೋರಿಡಾ ಸ್ಟೇಟ್ ಪಾರ್ಕ್ ಅನ್ನು ಸ್ವಾಧೀನಪಡಿಸಿಕೊಳ್ಳುವ ತಯಾರಿಯಲ್ಲಿತ್ತು. ಎಲ್ಲಾ ಪ್ರಾಣಿಗಳನ್ನು ಮಾರಾಟ ಮಾಡಲಾಗಿದೆ ಮತ್ತು ''ಓಕಾಲಾ ಸ್ಟಾರ್-ಬ್ಯಾನರ್ ಪ್ರಕಾರ ಫೋರ್ಟ್ ಕಿಂಗ್ ರಿವರ್ ಕ್ರೂಸ್ (ಹಿಂದೆ ಜಂಗಲ್ ಕ್ರೂಸ್) ಡಾಕ್ ಮತ್ತು ಶೋ ಆಂಫಿಥಿಯೇಟರ್ ಸೇರಿದಂತೆ ದ್ವೀಪದಲ್ಲಿನ ಹೆಚ್ಚಿನ ರಚನೆಗಳನ್ನು ಕಿತ್ತುಹಾಕಲಾಗುತ್ತದೆ.'' ೨೦೧೬ ರ ಕೊನೆಯಲ್ಲಿ ರಾಸ್ ಅಲೆನ್ ದ್ವೀಪವನ್ನು ಸಾರ್ವಜನಿಕರಿಗೆ ಪುನಃ ತೆರೆಯಲಾಯಿತು. ಬಿಲ್ಲಿ ಬೌಲೆಗ್ಸ್ ಕೆಫೆ, ಉಡುಗೊರೆ ಅಂಗಡಿ ಮತ್ತು ಎಲ್ಲಾ ಪ್ರಾಣಿಗಳ ಆವರಣಗಳನ್ನು ಒಳಗೊಂಡಂತೆ ಹಿಂದಿನ ಕಟ್ಟಡಗಳನ್ನು ಕೆಡವಲಾಯಿತು. ಎಲ್ಲಾ ಮೂಲ ಬೋರ್ಡ್‌ವಾಕ್‌ಗಳನ್ನು ತೆಗೆದುಹಾಕಲಾಯಿತು ಮತ್ತು ಪ್ರದೇಶವನ್ನು ಅದರ ಸಹಜ ಸ್ಥಿತಿಗೆ ಮರಳಲು ಬಿಡಲಾಯಿತು. ಸಂದರ್ಶಕರು ಪ್ರದೇಶವನ್ನು ವೀಕ್ಷಿಸಲು ಅನುಮತಿಸಲು ಹೊಸ, ಚಿಕ್ಕದಾದ ಬೋರ್ಡ್‌ವಾಕ್ ಲೂಪ್ ಅನ್ನು ನಿರ್ಮಿಸಲಾಗಿದೆ. ಉಳಿದಿರುವ ರಚನೆಗಳೆಂದರೆ ಹಿಂದಿನ ಜಂಗಲ್ ಕ್ರೂಸ್ ಡಾಕ್ (ಪೆವಿಲಿಯನ್ ಆಗಿ ಪರಿವರ್ತಿಸಲಾಗಿದೆ) ಮತ್ತು ಆಂಫಿಥಿಯೇಟರ್‌ಗಳಲ್ಲಿ ಒಂದಾಗಿದೆ. === ಟ್ವಿನ್ ಓಕ್ಸ್ ಮ್ಯಾನ್ಷನ್ ಪ್ರದೇಶ === ಗ್ಲಾಸ್-ಬಾಟಮ್ ಬೋಟ್ ಡಾಕ್ ಮತ್ತು ವರ್ಲ್ಡ್ ಆಫ್ ಬೇರ್ಸ್ ಪ್ರದೇಶದ ನಡುವೆ ಇದೆ. ಇಲ್ಲಿನ ಆಕರ್ಷಣೆಗಳಲ್ಲಿ ೧೯೯೭-೧೯೯೮ ರಲ್ಲಿ ಆಂಟೆಬೆಲ್ಲಮ್ ಶೈಲಿಯಲ್ಲಿ ನಿರ್ಮಿಸಲಾದ ಟ್ವಿನ್ ಓಕ್ಸ್ ಮ್ಯಾನ್ಷನ್ ಸೇರಿದೆ. ಕಿಡ್ಡಿ ಕೊರಲ್, ಜಿರಾಫೆ ಪ್ರದರ್ಶನ ಮತ್ತು ಸಿಲ್ವರ್ ರಿವರ್ ಶೋಕೇಸ್ ಥಿಯೇಟರ್.ಎಲ್ಲವನ್ನೂ ಮುಚ್ಚಲಾಗಿದೆ. ಟ್ವಿನ್ ಓಕ್ಸ್ ಮ್ಯಾನ್ಷನ್ ಅನ್ನು ಸಿಲ್ವರ್ ಸ್ಪ್ರಿಂಗ್ಸ್ ವಾರ್ಷಿಕ ಕನ್ಸರ್ಟ್ ಸರಣಿಗಾಗಿ ಮಾತ್ರ ಬಳಸಲಾಯಿತು. ೧೯೯೭-೯೮ ರ ವಿಸ್ತರಣೆಯ ಸಮಯದಲ್ಲಿ ಉದ್ಯಾನವನದಲ್ಲಿ ಜಿರಾಫೆಗಳನ್ನು ಈ ಪ್ರದರ್ಶನಕ್ಕೆ ಸ್ಥಳಾಂತರಿಸಲಾಯಿತು. ಸಿಲ್ವರ್ ರಿವರ್ ಶೋಕೇಸ್ ಥಿಯೇಟರ್ ''ವಿಂಗ್ಸ್ ಆಫ್ ದಿ ಸ್ಪ್ರಿಂಗ್ಸ್'' ಪ್ರದರ್ಶನವನ್ನು ಆಯೋಜಿಸಿದ ಹೊರಾಂಗಣ "ಥಿಯೇಟರ್" ಆಗಿದೆ. === ಕರಡಿಗಳ ಪ್ರಪಂಚ === ವರ್ಲ್ಡ್ ಆಫ್ ಬೇರ್ಸ್ ಪ್ರದೇಶವನ್ನು ಮುಖ್ಯವಾಗಿ ೧೯೯೭-೯೮ ರ ಸಿಲ್ವರ್ ಸ್ಪ್ರಿಂಗ್ಸ್ ವಿಸ್ತರಣೆಯ ಸಮಯದಲ್ಲಿ ನಿರ್ಮಿಸಲಾಯಿತು. ಆ ಪ್ರದೇಶದಲ್ಲಿ ವರ್ಲ್ಡ್ ಆಫ್ ಬೇರ್ಸ್, ವೈಲ್ಡರ್ನೆಸ್ ಟ್ರಯಲ್ ರೈಡ್, ಗಿಫ್ಟ್ ಶಾಪ್, ಕಿಡ್ಸ್ ಆಹೋಯ್! ಪ್ಲೇಲ್ಯಾಂಡ್, ಏರಿಳಿಕೆ ಮತ್ತು ಲಾಸ್ಟ್ ರಿವರ್ ವಾಯೇಜ್ ದೋಣಿ ಸವಾರಿಯ ಹಿಂದಿನ ಸ್ಥಳ. ೨೦೧೩ ರಲ್ಲಿ ಉದ್ಯಾನವನದ ರಾಜ್ಯ ಸ್ವಾಧೀನದ ಸಮಯದಲ್ಲಿ, ಇಡೀ ಪ್ರದೇಶವನ್ನು ಮುಚ್ಚಲಾಯಿತು. ಅಂದಿನಿಂದ ಸೌಲಭ್ಯಗಳು ಮತ್ತು ಪ್ರದರ್ಶನವನ್ನು ಕೆಡವಲಾಯಿತು. == ಸವಾರಿಗಳು ಮತ್ತು ಚಟುವಟಿಕೆಗಳು == === ಹಿಂದಿನ ಸವಾರಿಗಳು ಮತ್ತು ಚಟುವಟಿಕೆಗಳು === ==== ಏರಿಳಿಕೆ ==== "ಕಿಡ್ಸ್ ಆಹೋಯ್! ಪ್ಲೇಲ್ಯಾಂಡ್" ಮತ್ತು "ಕ್ರಿಟ್ಟರ್ ಕೊರಲ್" ಹತ್ತಿರದಲ್ಲಿ ೪೦-ಪ್ರಯಾಣಿಕರ ಏರಿಳಿಕೆ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಚಿತ್ರಗಳನ್ನು ಒಳಗೊಂಡಿತ್ತು. ==== ಲೈಟ್ ಹೌಸ್ ರೈಡ್ ==== ಸಿಲ್ವರ್ ನದಿಯ ಹೆಡ್ ವಾಟರ್ ಬಳಿ ಇದೆ. ಲೈಟ್ ಹೌಸ್ ರೈಡ್ ಏರಿಳಿಕೆ ಮತ್ತು ಗೊಂಡೊಲಾ ಸವಾರಿಯ ವೈಶಿಷ್ಟ್ಯಗಳನ್ನು ಸಂಯೋಜಿಸಿತು. ಸಿಲ್ವರ್ ನದಿ ಮತ್ತು ಅದರ ಸುತ್ತಲಿನ ಭೂಮಿಯ ವಿಹಂಗಮ ನೋಟವನ್ನು ಪಡೆಯಲು ಪ್ರಯಾಣಿಕರು ನೆಲದಿಂದ ೮೦ ಅಡಿಗಳವರೆಗೆ ಏರಿದರು. <ref>{{Cite web|url=http://silversprings.com/rides.html|title=Silver Springs Rides & Activities|last=<!--Staff writer(s); no by-line.-->|access-date=January 30, 2013|archive-date=ಫೆಬ್ರವರಿ 18, 2013|archive-url=https://web.archive.org/web/20130218211818/http://www.silversprings.com/rides.html|url-status=dead}}</ref> ಅಕ್ಟೋಬರ್‌ನಲ್ಲಿ ರಾಜ್ಯವು ಕಾರ್ಯಾಚರಣೆಯನ್ನು ತೆಗೆದುಕೊಳ್ಳುವ ಮೊದಲು ಇದನ್ನು ೨೦೧೩ ರಲ್ಲಿ ಪುನರ್ನಿರ್ಮಿಸಲಾಯಿತು. ==== ವೈಲ್ಡರ್ನೆಸ್ ಟ್ರಯಲ್ ರೈಡ್ ==== ವೈಲ್ಡರ್ನೆಸ್ ಟ್ರಯಲ್ ರೈಡ್ ಹಿಂದೆ ಜೀಪ್ ಸಫಾರಿ, ಜೀಪ್ ರೈಡ್ ಆಗಿದ್ದು ಅಲ್ಲಿ ಅತಿಥಿಗಳನ್ನು ಉದ್ಯಾನವನದ ಸುತ್ತಲಿನ ಅರಣ್ಯದ ೩೫-ಎಕರೆ ವಿಭಾಗದ ಮೂಲಕ ಅನೇಕ ಸ್ಥಳೀಯ ಪ್ರಾಣಿಗಳ ಪ್ರಾಣಿಗಳನ್ನು ಮತ್ತು ಹೆಚ್ಚಿನ ಸಿಲ್ವರ್ ಸ್ಪ್ರಿಂಗ್ಸ್ ಇತಿಹಾಸವನ್ನು ನೋಡಲು ಕರೆದೊಯ್ಯಲಾಯಿತು (ಉದಾಹರಣೆಗೆ ರೀಸಸ್ ಮಂಕೀಸ್ ಮತ್ತು ೧೯೩೦ ರ ದಶಕದಲ್ಲಿ ಚಿತ್ರೀಕರಿಸಲಾದ ಮೂಲ ಟಾರ್ಜನ್ ಚಲನಚಿತ್ರಗಳಿಂದ ಟಾರ್ಜನ್ ಮನೆ). <ref>{{Cite web|url=http://silversprings.com/rides.html|title=Silver Springs Rides & Activities|last=<!--Staff writer(s); no by-line.-->|access-date=January 30, 2013|archive-date=ಫೆಬ್ರವರಿ 18, 2013|archive-url=https://web.archive.org/web/20130218211818/http://www.silversprings.com/rides.html|url-status=dead}}</ref> === ಚಟುವಟಿಕೆಗಳು === ==== "ವಿಂಗ್ಸ್ ಆಫ್ ದಿ ಸ್ಪ್ರಿಂಗ್ಸ್" ಶೋ ==== "ವಿಂಗ್ಸ್ ಆಫ್ ದಿ ಸ್ಪ್ರಿಂಗ್ಸ್" ಪ್ರದರ್ಶನವು ಜಿರಾಫೆ ಪ್ರದರ್ಶನದ ಬಳಿಯ ಹೊರಾಂಗಣ ಸಿಲ್ವರ್ ರಿವರ್ ಶೋಕೇಸ್ ಥಿಯೇಟರ್‌ನಲ್ಲಿದೆ. ಇದು ಪ್ರಪಂಚದಾದ್ಯಂತದ ಅನೇಕ ಪಕ್ಷಿಗಳನ್ನು ಪ್ರದರ್ಶಿಸಿತು. ಆ ಪಕ್ಷಿಗಳಲ್ಲಿ ಕೆಲವು ಗಿಳಿಗಳು, ಬಾತುಕೋಳಿಗಳು, ರಾಪ್ಟರ್‌ಗಳು (ಹದ್ದುಗಳು, ಗಿಡುಗಗಳು, ಗೂಬೆಗಳು, ಇತ್ಯಾದಿ) ಮತ್ತು ಇತರ ಪಕ್ಷಿಗಳನ್ನು ಒಳಗೊಂಡಿವೆ. <ref>{{Cite web|url=http://silversprings.com/rides.html|title=Silver Springs Rides & Activities|last=<!--Staff writer(s); no by-line.-->|access-date=January 30, 2013|archive-date=ಫೆಬ್ರವರಿ 18, 2013|archive-url=https://web.archive.org/web/20130218211818/http://www.silversprings.com/rides.html|url-status=dead}}</ref> === ಇತರೆ === ==== ಮಕ್ಕಳು ಅಹೋಯ್! ಪ್ಲೇಲ್ಯಾಂಡ್ ==== ಈ ಪ್ಲೇಲ್ಯಾಂಡ್ ಮಕ್ಕಳಿಗೆ ಹಗ್ಗಗಳನ್ನು ಏರಲು, ಸ್ಲೈಡ್‌ಗಳನ್ನು ಬಳಸಲು, ಟ್ಯೂಬ್‌ಗಳ ಮೂಲಕ ಕ್ರಾಲ್ ಮಾಡಲು ಮತ್ತು ಹೆಚ್ಚಿನದನ್ನು ಮಾಡಲು ಅವಕಾಶ ಮಾಡಿಕೊಟ್ಟಿತು. ಒಂದು ಸಣ್ಣ ಸವಾರಿಯು ಚಿಕಣಿ ಮೋಟಾರು ದೋಣಿಗಳನ್ನು ಹೊಂದಿತ್ತು. === ಪ್ರಸ್ತುತ ಸವಾರಿಗಳು ಮತ್ತು ಚಟುವಟಿಕೆಗಳು === ==== ಗ್ಲಾಸ್ ಬಾಟಮ್ ಬೋಟ್ ಟೂರ್ಸ್ ==== ಸಿಲ್ವರ್ ಸ್ಪ್ರಿಂಗ್ಸ್‌ನ ವಿಶ್ವ-ಪ್ರಸಿದ್ಧ ಗ್ಲಾಸ್ ಬಾಟಮ್ ಬೋಟ್‌ಗಳು ಅತಿಥಿಗಳನ್ನು ಸಿಲ್ವರ್ ನದಿಯ ಪ್ರವಾಸಗಳಿಗೆ ಕರೆದೊಯ್ಯುತ್ತವೆ. ಇದು ಉದ್ಯಾನವನದೊಳಗೆ ತನ್ನ ತಲೆಯ ನೀರನ್ನು ಹೊಂದಿದೆ. ದೋಣಿಗಳಿಂದ ಅತಿಥಿಗಳು ನದಿಯ ಅನೇಕ ಬುಗ್ಗೆಗಳು ಮತ್ತು ವನ್ಯಜೀವಿಗಳನ್ನು ವೀಕ್ಷಿಸಬಹುದು. <ref>{{Cite web|url=http://silversprings.com/cruises.html|title=Silver Springs Boat Rides|last=<!--Staff writer(s); no by-line.-->|access-date=January 30, 2013|archive-date=ಜನವರಿ 16, 2013|archive-url=https://web.archive.org/web/20130116031900/http://www.silversprings.com/cruises.html|url-status=dead}}</ref> ==== ಸ್ವಯಂ ನಿರ್ದೇಶಿತ ಪ್ರವಾಸಗಳು ==== ಸಿಲ್ವರ್ ಸ್ಪ್ರಿಂಗ್ಸ್ಗೆ ಭೇಟಿ ನೀಡುವವರು ಈಗ ಉದ್ಯಾನವನದಲ್ಲಿ ಕಯಾಕ್ಸ್ ಮತ್ತು ದೋಣಿಗಳನ್ನು ಪ್ರಾರಂಭಿಸಬಹುದು. ಫೋರ್ಟ್ ಕಿಂಗ್ ಜಲಮಾರ್ಗದಲ್ಲಿ ಗೊತ್ತುಪಡಿಸಿದ ಪ್ಯಾಡಲ್ ಟ್ರಯಲ್ ಅನ್ನು ಸ್ಥಾಪಿಸಲಾಗಿದ್ದು ಇದನ್ನು ಒಮ್ಮೆ ಜಂಗಲ್ ಕ್ರೂಸ್ ಬಳಸುತ್ತಿದ್ದರು. ಕಯಾಕ್ಸ್ ಮಾರಾಟಗಾರರ ಮೂಲಕ ಬಾಡಿಗೆಗೆ ಲಭ್ಯವಿದೆ. ಹಿಂದಿನ ಜೀಪ್ ಸಫಾರಿ ಮಾರ್ಗವನ್ನು ಸಾರ್ವಜನಿಕರಿಗೆ ವಾಕಿಂಗ್ ಟ್ರೇಲ್ ಆಗಿ ತೆರೆಯಲಾಗಿದೆ. ಉದ್ಯಾನವನದ ಹೊಸ ನಕ್ಷೆಗಳಲ್ಲಿ ಇದನ್ನು "ಕ್ರೀಕ್ ಟ್ರಯಲ್" ಎಂದು ಲೇಬಲ್ ಮಾಡಲಾಗಿದೆ. == ಪ್ರಾಣಿಗಳ ಪ್ರದರ್ಶನಗಳು == ಇವೆಲ್ಲವೂ ಸಿಲ್ವರ್ ಸ್ಪ್ರಿಂಗ್ಸ್‌ನಲ್ಲಿ ಹಿಂದಿನ ಪ್ರಾಣಿಗಳ ಪ್ರದರ್ಶನಗಳಾಗಿವೆ. ಉದ್ಯಾನವನ್ನು ರಾಜ್ಯವು ಸ್ವಾಧೀನಪಡಿಸಿಕೊಳ್ಳಲು ದಾರಿ ಮಾಡಿಕೊಡಲು ಅವುಗಳನ್ನು ೨೦೧೩ ರಲ್ಲಿ ಮುಚ್ಚಲಾಯಿತು. === ಬಿಗ್ ಗೇಟರ್ ಲಗೂನ್ === '''ಬಿಗ್ ಗೇಟರ್ ಲಗೂನ್''' ಬಹು-ಎಕರೆ ಪ್ರದರ್ಶನವಾಗಿದ್ದು, 2013 ರಲ್ಲಿ ಮುಚ್ಚುವ ಸಮಯದಲ್ಲಿ 20 ಅಮೇರಿಕನ್ ಅಲಿಗೇಟರ್‌ಗಳನ್ನು ಇರಿಸಲಾಗಿತ್ತು. ಅಲಿಗೇಟರ್‌ಗಳ ನೈಸರ್ಗಿಕ ಆವಾಸಸ್ಥಾನಕ್ಕೆ ಹೊಂದಿಕೆಯಾಗುವಂತೆ ಇದು ಜೌಗು ನೋಟವನ್ನು ಕಾಪಾಡಿಕೊಂಡಿದೆ. ಇದನ್ನು 1997-98 ರ ಸಿಲ್ವರ್ ಸ್ಪ್ರಿಂಗ್ಸ್ ವಿಸ್ತರಣೆಯ ಸಮಯದಲ್ಲಿ ನಿರ್ಮಿಸಲಾಯಿತು ಮತ್ತು ಮಾರ್ಚ್ 2013 ರಲ್ಲಿ ರಾಸ್ ಅಲೆನ್ ಐಲ್ಯಾಂಡ್‌ನೊಂದಿಗೆ ಮುಚ್ಚಲಾಯಿತು. === "ಫ್ಲೋರಿಡಾ ಸ್ಥಳೀಯರು" ಪ್ರದರ್ಶನ === '''ಫ್ಲೋರಿಡಾ ಸ್ಥಳೀಯರ''' ಪ್ರದರ್ಶನವನ್ನು ೨೦೦೦ ದ ಜನವರಿ ೧೪ ರಂದು ಸಾರ್ವಜನಿಕರಿಗೆ ತೆರೆಯಲಾಯಿತು. <ref>{{Cite news|url=https://news.google.com/newspapers?id=EaZYAAAAIBAJ&sjid=nggEAAAAIBAJ&pg=3733%2C8045958|title=Spirit lives on|date=January 15, 2000|work=Ocala Star-Banner|access-date=February 3, 2013|location=Ocala, Florida}}</ref> <ref>{{Cite news|url=https://news.google.com/newspapers?id=nedPAAAAIBAJ&sjid=oAgEAAAAIBAJ&pg=3749%2C1492099|title=Right at home|date=February 4, 2000|work=Ocala Star-Banner|access-date=February 3, 2013|location=Ocala, Florida|quote=Silver Springs' new exhibit shows Florida species in their native habitat}}</ref> ಇದು ಫ್ಲೋರಿಡಾದ ಸ್ಥಳೀಯ ಪ್ರಾಣಿಗಳು ಮತ್ತು ಸರೀಸೃಪಗಳನ್ನು ಒಳಗೊಂಡಿದ್ದು ಇದರಲ್ಲಿ ನೀರುನಾಯಿಗಳು, ಅನೇಕ ರೀತಿಯ ಹಾವುಗಳು ಮತ್ತು ಇತರ ಸರೀಸೃಪಗಳು ಸೇರಿವೆ. ಓಟರ್ ಪ್ರದರ್ಶನವನ್ನು ೨೦೧೨ ರಲ್ಲಿ ಮುಚ್ಚಲಾಯಿತು. ಸಂಪೂರ್ಣ ಪ್ರದರ್ಶನವನ್ನು ಮುಚ್ಚಲಾಯಿತು ಮತ್ತು ಮಾರ್ಚ್ ೨೦೧೩ ರಲ್ಲಿ ಪ್ರಾಣಿಗಳನ್ನು ಸ್ಥಳಾಂತರಿಸಲಾಯಿತು. === ಜಿರಾಫೆ ಪ್ರದರ್ಶನ === ಸಿಲ್ವರ್ ಸ್ಪ್ರಿಂಗ್ಸ್‌ನಲ್ಲಿನ ಜಿರಾಫೆಯ ಪ್ರದರ್ಶನವು ೧೯೮೦ ರ ದಶಕದ ಆರಂಭದಲ್ಲಿದೆ ಮತ್ತು ಅದಕ್ಕಿಂತಲೂ ಹಳೆಯದಾಗಿದೆ. ಪ್ರಸ್ತುತ ಪ್ರದರ್ಶನವು ದೊಡ್ಡ ಹಗ್ಗದ ಪ್ರದೇಶವಾಗಿದ್ದು ಅದರ ಮಧ್ಯದಲ್ಲಿ ಜಿರಾಫೆಗಳಿಗಾಗಿ ಕೊಟ್ಟಿಗೆಯನ್ನು ಹೊಂದಿದೆ. ಇದು ನಿಜವಾಗಿ "ಮುಚ್ಚಲ್ಪಟ್ಟಿಲ್ಲ" ಆದರೆ ಸಿಲ್ವರ್ ಸ್ಪ್ರಿಂಗ್ಸ್‌ನಲ್ಲಿ ಕೊನೆಯ ಜಿರಾಫೆಯಾದ "ಖಾಮಾ" ೨೦೧೨ ರ ಡಿಸೆಂಬರ್ ೧೯ ರಂದು ಮರಣಹೊಂದಿದಾಗಿನಿಂದ ಅದು ಖಾಲಿಯಾಗಿದೆ. === ಪ್ಯಾಂಥರ್ ಪ್ರೋಲ್ === '''ಪ್ಯಾಂಥರ್ ಪ್ರಾಲ್''' ಅನ್ನು ೧೯೯೭-೯೮ ರ ಸಿಲ್ವರ್ ಸ್ಪ್ರಿಂಗ್ಸ್ ವಿಸ್ತರಣೆಯ ಸಮಯದಲ್ಲಿ ನಿರ್ಮಿಸಲಾಯಿತು. ಇದು ರಾಸ್ ಅಲೆನ್ ದ್ವೀಪದಿಂದ ಪ್ರವೇಶಿಸಬಹುದಾಗಿದೆ. ಮಾರ್ಚ್ ೨೦೧೩ ರಲ್ಲಿ ಅದನ್ನು ಮುಚ್ಚಿದಾಗ, ಇದು ಒಂದು ಫ್ಲೋರಿಡಾ ಪ್ಯಾಂಥರ್ ಮತ್ತು ಎರಡು ವೆಸ್ಟರ್ನ್ ಕೂಗರ್‌ಗಳನ್ನು ಹೊಂದಿತ್ತು. === ಕರಡಿಗಳ ಪ್ರಪಂಚ === '''ವರ್ಲ್ಡ್ ಆಫ್ ಬೇರ್ಸ್''' ಸಿಲ್ವರ್ ಸ್ಪ್ರಿಂಗ್ಸ್‌ನಲ್ಲಿ ಕರಡಿ ಪ್ರದರ್ಶನವಾಗಿತ್ತು. ಮೇ ೨೦೧೩ ರಲ್ಲಿ ಮುಚ್ಚಿದಾಗ ಇದು ಮೂರು ಕೊಡಿಯಾಕ್ [[ಕರಡಿ]]ಗಳು ಮತ್ತು ಐದು ಕಪ್ಪು ಕರಡಿಗಳನ್ನು ಹೊಂದಿತ್ತು. ಇದನ್ನು ೧೯೯೭ ರಲ್ಲಿ ನಿರ್ಮಿಸಿದಾಗ ಇದು ಕಪ್ಪು ಕರಡಿಗಳು, ಕೊಡಿಯಾಕ್ ಕರಡಿಗಳು, ಸ್ಪೆಕ್ಟಾಕಲ್ ಕರಡಿಗಳು ಮತ್ತು ಚಳಿಗಾಲದಲ್ಲಿ ಹಿಮಕರಡಿಗಳಂತಹ ಅನೇಕ ಜಾತಿಯ ಕರಡಿಗಳನ್ನು ಹೊಂದಿತ್ತು. ೨೦೧೩ ರ ಮೇ ೧೩ ರಂದು ಅದರ ಕಾರ್ಯಾಚರಣೆಯ ಕೊನೆಯ ದಿನವಾಗಿತ್ತು. == ಸವಾರಿಗಳು, ಪ್ರದರ್ಶನಗಳು ಮತ್ತು ಚಟುವಟಿಕೆಗಳು == ಈ ಸವಾರಿಗಳು ಮತ್ತು ಪ್ರದರ್ಶನಗಳನ್ನು ಮುಚ್ಚಿದ ಕ್ರಮದಲ್ಲಿ ಪಟ್ಟಿಮಾಡಲಾಗಿದೆ. === ಸಿಲ್ವರ್ ಸ್ಪ್ರಿಂಗ್ಸ್ ಸರೀಸೃಪ ಸಂಸ್ಥೆ === ೧೯೨೯ ರಲ್ಲಿ ರಾಸ್ ಅಲೆನ್ ಸ್ಥಾಪಿಸಿದ <ref>{{Cite news|url=http://www.floridatrend.com/article/15745/spring-woes-in-florida|title=Spring woes in Florida|last=Rockwell|first=Lilly|date=June 20, 2013|work=Florida Trend|access-date=20 June 2013}}</ref> ಸಿಲ್ವರ್ ಸ್ಪ್ರಿಂಗ್ಸ್ ರೆಪ್ಟೈಲ್ ಇನ್ಸ್ಟಿಟ್ಯೂಟ್ (ಹೆಚ್ಚು ಸಾಮಾನ್ಯವಾಗಿ ರಾಸ್ ಅಲೆನ್ ರೆಪ್ಟೈಲ್ ಇನ್ಸ್ಟಿಟ್ಯೂಟ್ ಎಂದು ಕರೆಯಲಾಗುತ್ತದೆ) ಸಂಶೋಧನೆ ಮತ್ತು ಪ್ರದರ್ಶನಕ್ಕಾಗಿ ಒಂದು ತಾಣವಾಗಿದೆ. ಒಣಗಿದ ಆಂಟಿ-ವೆನಮ್ ಸೇರಿದಂತೆ ಅನೇಕ ಹಾವಿನ ವಿರೋಧಿ ವಿಷವನ್ನು ಅಲೆನ್ ಅಭಿವೃದ್ಧಿಪಡಿಸಿದರು. ಅವರು ವೈದ್ಯಕೀಯ ಮತ್ತು ಜೀವರಾಸಾಯನಿಕ ಉದ್ದೇಶಗಳಿಗಾಗಿ ವಿಷವನ್ನು ಆಮದು ಮಾಡಿಕೊಂಡರು. ಮೂಲತಃ ಉದ್ಯಾನವನದ ಪ್ರಸ್ತುತ ಪ್ರವೇಶದ್ವಾರದ ಬಳಿ ಇದ್ದ ಸಂಸ್ಥೆಯನ್ನು ಕೆಡವಲಾಯಿತು ಮತ್ತು ೧೯೭೦ ರ ದಶಕದಲ್ಲಿ ಸೈಪ್ರೆಸ್ ದ್ವೀಪಕ್ಕೆ ಸ್ಥಳಾಂತರಿಸಲಾಯಿತು. ಪ್ರಾಣಿ ಪ್ರದರ್ಶನಗಳಿಗಾಗಿ ಮೂರು ಆಂಫಿಥಿಯೇಟರ್‌ಗಳನ್ನು ಸೇರಿಸಲು ೧೯೭೪ರಲ್ಲಿ ಇದನ್ನು ವಿಸ್ತರಿಸಲಾಯಿತು. ಪಾರ್ಕ್ ನಿರ್ವಾಹಕರು ೨೦೧೩ ರವರೆಗೆ ಕಡಿಮೆ ಅಪಾಯಕಾರಿ ಪ್ರಾಣಿ ಪ್ರದರ್ಶನಗಳು ಮತ್ತು ಪ್ರಾಣಿಗಳ ಪ್ರದರ್ಶನಗಳಿಗಾಗಿ ಆವರಣವನ್ನು ಬಳಸಿದರು; ಅವರು ವೈವಿಧ್ಯಮಯ ಮೊಸಳೆ ಮತ್ತು ಒಂದೇ ರೀತಿಯ ಜಾತಿಗಳನ್ನು ಪ್ರದರ್ಶಿಸಿದರು. === "ಎ ಟಚ್ ಆಫ್ ಗಾರ್ಲಿಟ್ಸ್" === ೧೯೯೪ ರಲ್ಲಿ ತೆರೆಯಲಾದ ಈ ವಸ್ತುಸಂಗ್ರಹಾಲಯವು ಪುರಾತನ ಕಾರುಗಳು ಮತ್ತು ರೇಸ್ ಕಾರುಗಳನ್ನು ಒಳಗೊಂಡಿತ್ತು. <ref>{{Cite web|url=http://silversprings.com/heritage.html#2|title=Silver Springs' Heritage: Historical timeline|last=<!--Staff writer(s); no by-line.-->|access-date=January 30, 2013|archive-date=ಜನವರಿ 17, 2013|archive-url=https://web.archive.org/web/20130117153415/http://www.silversprings.com/heritage.html#2|url-status=dead}}</ref> ಇದು ಡಾನ್ ಗಾರ್ಲಿಟ್ಸ್ ಮ್ಯೂಸಿಯಂ ಆಫ್ ಡ್ರ್ಯಾಗ್ ರೇಸಿಂಗ್‌ನ ಶಾಖೆಯಾಗಿದ್ದು, ಇದು ಓಕಾಲಾದಲ್ಲಿ ಸಮೀಪದಲ್ಲಿದೆ. === ಲಾಸ್ಟ್ ರಿವರ್ ವೋಯೇಜ್ === ೧೯೯೧ ರಲ್ಲಿ ತೆರೆಯಲಾದ ಈ ದೋಣಿ ಪ್ರವಾಸವು ದೂರದರ್ಶನ ಸರಣಿ ''ಸೀ ಹಂಟ್'' ಅನ್ನು ಚಿತ್ರೀಕರಿಸಿದ ಸ್ಥಳದಿಂದ ಪ್ರಾರಂಭವಾಯಿತು ಮತ್ತು ಸಿಲ್ವರ್ ನದಿಯ ಕೆಳಗೆ ಒಂದು ಮೈಲಿಯನ್ನು ಮುಂದುವರೆಸಿತು. <ref>{{Cite web|url=http://silversprings.com/heritage.html#2|title=Silver Springs' Heritage: Historical timeline|last=<!--Staff writer(s); no by-line.-->|access-date=January 30, 2013|archive-date=ಜನವರಿ 17, 2013|archive-url=https://web.archive.org/web/20130117153415/http://www.silversprings.com/heritage.html#2|url-status=dead}}</ref> ಇದನ್ನು ೨೦೧೧ ರಲ್ಲಿ ಮುಚ್ಚಲಾಯಿತು. ==== "ಪ್ರಪಂಚದ ಸರೀಸೃಪಗಳು" ಪ್ರದರ್ಶನ ==== ರಾಸ್ ಅಲೆನ್ ದ್ವೀಪದಲ್ಲಿರುವ ಈ ಪ್ರದರ್ಶನವು ಅಲಿಗೇಟರ್‌ಗಳು, ಮೊಸಳೆಗಳು ಮತ್ತು ಆಮೆಗಳನ್ನು ಒಳಗೊಂಡಿತ್ತು. <ref>{{Cite web|url=http://silversprings.com/rides.html|title=Silver Springs Rides & Activities|last=<!--Staff writer(s); no by-line.-->|access-date=January 30, 2013|archive-date=ಫೆಬ್ರವರಿ 18, 2013|archive-url=https://web.archive.org/web/20130218211818/http://www.silversprings.com/rides.html|url-status=dead}}</ref> ಇದು ಸಿಲ್ವರ್ ಸ್ಪ್ರಿಂಗ್ಸ್ ಸರೀಸೃಪ ಸಂಸ್ಥೆಗಾಗಿ ೧೯೭೦ ರ ದಶಕದಲ್ಲಿ ನಿರ್ಮಿಸಲಾದ ಮೂರು ಮರದ ಆಂಫಿಥಿಯೇಟರ್‌ಗಳಲ್ಲಿ ಒಂದಾಗಿದೆ. ಇದನ್ನು ಮಾರ್ಚ್ ೨೦೧೩ ರಲ್ಲಿ ರಾಸ್ ಅಲೆನ್ ದ್ವೀಪದ ಉಳಿದ ಭಾಗಗಳೊಂದಿಗೆ ಮುಚ್ಚಲಾಯಿತು. ==== ವಿಷರಹಿತ ಹಾವು ಪ್ರದರ್ಶನ ==== ಈ ಪ್ರದರ್ಶನವು ವಿಷಕಾರಿಯಲ್ಲದ ಹಾವುಗಳನ್ನು ಒಳಗೊಂಡಿತ್ತು ಮತ್ತು ಸಂದರ್ಶಕರಿಗೆ ಪ್ರಪಂಚದಾದ್ಯಂತದ ಅಂತಹ ಅನೇಕ ಜಾತಿಗಳೊಂದಿಗೆ ಸಂವಹನ ನಡೆಸಲು ಮತ್ತು ತಿಳಿದುಕೊಳ್ಳಲು ಅವಕಾಶವನ್ನು ನೀಡಿತು. ಸ್ಥಳೀಯ ಪರಿಸರದಲ್ಲಿ ಹಾವುಗಳ ಸ್ಥಳದ ಬಗ್ಗೆ ಸಂದರ್ಶಕರಿಗೆ ಕಲಿಸಲಾಯಿತು. <ref>{{Cite web|url=http://silversprings.com/rides.html|title=Silver Springs Rides & Activities|last=<!--Staff writer(s); no by-line.-->|access-date=January 30, 2013|archive-date=ಫೆಬ್ರವರಿ 18, 2013|archive-url=https://web.archive.org/web/20130218211818/http://www.silversprings.com/rides.html|url-status=dead}}</ref> ರಾಸ್ ಅಲೆನ್ ಐಲೆಂಡ್‌ನಲ್ಲಿರುವ ಮೂರು ಆಂಫಿಥಿಯೇಟರ್‌ಗಳಲ್ಲಿ ಒಂದರಲ್ಲಿದೆ, ಇದು ಮಾರ್ಚ್ ೨೦೧೩ ರಲ್ಲಿ ಮುಚ್ಚಲಾಯಿತು. ==== ಫೋರ್ಟ್ ಕಿಂಗ್ ರಿವರ್ ಕ್ರೂಸ್ ==== ಈ ಪ್ರವಾಸವು ಪ್ರವಾಸಿಗರನ್ನು ಫೋರ್ಟ್ ಕಿಂಗ್ ಜಲಮಾರ್ಗದ ಮೇಲೆ ಸಾಗಿಸಿತು. ಆ ಸಮುದ್ರಯಾನದಲ್ಲಿ ಸಿಲ್ವರ್ ಸ್ಪ್ರಿಂಗ್‌ನ ಹಿಂದಿನ ಐತಿಹಾಸಿಕ ದೃಶ್ಯಗಳು ಮತ್ತು ಪ್ರದರ್ಶನಗಳನ್ನು ಒಳಗೊಂಡಿತ್ತು. ಇದರಲ್ಲಿ ಸೆಮಿನೋಲ್ ಇಂಡಿಯನ್ ಹಳ್ಳಿಯ ಪ್ರತಿಕೃತಿಗಳು, ೧೮೩೦ ರ ಫೋರ್ಟ್ ಕಿಂಗ್ ಆರ್ಮಿ ಸ್ಟಾಕೇಡ್ ಮತ್ತು ಪ್ರವರ್ತಕ "ಕ್ರ್ಯಾಕರ್" ಹೋಮ್‌ಸ್ಟೆಡ್ ಸೇರಿವೆ. <ref>{{Cite web|url=http://silversprings.com/cruises.html|title=Silver Springs Boat Rides|last=<!--Staff writer(s); no by-line.-->|access-date=January 26, 2013|archive-date=ಜನವರಿ 16, 2013|archive-url=https://web.archive.org/web/20130116031900/http://www.silversprings.com/cruises.html|url-status=dead}}</ref> ೨೦೦೦ ರ ದಶಕದಲ್ಲಿ ಪಾರ್ಕ್ ನಿರ್ವಾಹಕರು ಸ್ಥಳೀಯವಲ್ಲದ ಪ್ರಾಣಿಗಳನ್ನು ಆಕರ್ಷಣೆಗಳಿಂದ ತೆಗೆದುಹಾಕಲು ಪ್ರಾರಂಭಿಸಿದರು ಮತ್ತು ಪ್ರಾದೇಶಿಕ ಪರಿಸರ ಮತ್ತು ಇತಿಹಾಸದ ಮೇಲೆ ಕೇಂದ್ರೀಕರಿಸಿದರು. ಇದನ್ನು ಮಾರ್ಚ್ ೨೦೧೩ ರಲ್ಲಿ ರಾಸ್ ಅಲೆನ್ ದ್ವೀಪದ ಉಳಿದ ಭಾಗಗಳೊಂದಿಗೆ ಮುಚ್ಚಲಾಯಿತು. == ಜನಪ್ರಿಯ ಸಂಸ್ಕೃತಿಯಲ್ಲಿ == ಸಿಲ್ವರ್ ಸ್ಪ್ರಿಂಗ್ಸ್, ಅವುಗಳ ಗಾಜಿನ ಕೆಳಭಾಗದ ದೋಣಿಗಳು ಮತ್ತು ಓಕಾಲಾ ಸುತ್ತಮುತ್ತಲಿನ ಪಟ್ಟಣವನ್ನು ಲಾಸ್ ವೇಗಾಸ್ ಗಾಯಕ-ಗೀತರಚನೆಕಾರ ರಸೆಲ್ ಕ್ರಿಶ್ಚಿಯನ್ ಅವರ "ಗ್ಲಾಸ್ ಬಾಟಮ್ ಬ್ಲೂಸ್" ಹಾಡಿನಲ್ಲಿ ಉಲ್ಲೇಖಿಸಲಾಗಿದೆ. <ref>{{Citation|title=Glass Bottom Blues|url=https://open.spotify.com/track/1rQ4ehznq6tTPWadNJi6UU|language=en|access-date=2021-01-07}}</ref> == ಸಹ ನೋಡಿ == * ಪ್ಯಾರಡೈಸ್ ಪಾರ್ಕ್ == ಉಲ್ಲೇಖಗಳು == {{Reflist}} == ಬಾಹ್ಯ ಕೊಂಡಿಗಳು == * {{Official website|http://www.silversprings.com}} <nowiki> {{Interwikineeded}} [[ವರ್ಗ:Pages with unreviewed translations]]</nowiki> [[ವರ್ಗ:ಪ್ರಪಂಚದ ಪ್ರದೇಶಗಳು]] [[ವರ್ಗ:ವಿಕಿ ಇ-ಲರ್ನಿಂಗ್‍ನಲ್ಲಿ ತಯಾರಿಸಿದ ಲೇಖನ]] 1rtwm59t7xzwejw1o4t3ostdkb2cl6o ಸ್ನೋ ಪೆಟ್ರೆಲ್ 0 147194 1376149 1368385 2026-07-02T10:44:08Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376149 wikitext text/x-wiki [[ಚಿತ್ರ:Pétrel des neiges - Snow Petrel.jpg|thumb|alt=ಸ್ನೋ ಪೆಟ್ರೆಲ್|ಸ್ನೋ ಪೆಟ್ರೆಲ್]] '''ಸ್ನೋ ಪೆಟ್ರೆಲ್''' ( '''''ಪಗೋಡ್ರೋಮಾ ನಿವಿಯಾ''''' ) ''ಪಗೋಡ್ರೋಮಾ ಕುಲದ ಏಕೈಕ ಸದಸ್ಯ.'' ಭೌಗೋಳಿಕ [[ದಕ್ಷಿಣ ಧ್ರುವ|ದಕ್ಷಿಣ ಧ್ರುವದಲ್ಲಿ]] ಕಂಡುಬರುವ ಕೇವಲ ಮೂರು ಪಕ್ಷಿಗಳಲ್ಲಿ ಇದು ಒಂದಾಗಿದೆ. ಜೊತೆಗೆ ಅಂಟಾರ್ಕ್ಟಿಕ್ ಪೆಟ್ರೆಲ್ ಮತ್ತು ದಕ್ಷಿಣ ಧ್ರುವ ಸ್ಕುವಾ, ಇದು ದಕ್ಷಿಣ ಅಂಟಾರ್ಕ್ಟಿಕಾದ ಒಳನಾಡಿನಲ್ಲಿ ಯಾವುದೇ ಪಕ್ಷಿಗಳ ಸಂತಾನೋತ್ಪತ್ತಿಯ ತಾಣಗಳನ್ನು ಹೊಂದಿದೆ.<ref name="Zealand">{{Cite web|url=http://nzbirdsonline.org.nz/species/snow-petrel|title=Snow Petrel-New Zealand Birds Online}}</ref> == ಟ್ಯಾಕ್ಸಾನಮಿ == ಸ್ನೋ ಪೆಟ್ರೆಲ್ ಅನ್ನು ೧೭೭೭ ರಲ್ಲಿ ಜರ್ಮನ್‌ನ ನೈಸರ್ಗಿಕವಾದಿ ಜಾರ್ಜ್ ಫೋರ್ಸ್ಟರ್ ತನ್ನ ಪುಸ್ತಕ ''ಎ ವಾಯೇಜ್ ರೌಂಡ್ ದಿ ವರ್ಲ್ಡ್'' ನಲ್ಲಿ ವಿವರಿಸಿದ್ದಾನೆ. ಪೆಸಿಫಿಕ್‌ಗೆ ಕುಕ್‌ನ ಎರಡನೇ ಬಾರಿ ಪ್ರಯಾಣದಲ್ಲಿ ಜಾರ್ಜ್ ಫೋರ್ಸ್ಟರ್ ಅವರು ಸಹ ಜೇಮ್ಸ್ ಕುಕ್ ನ ಜೊತೆಗಿದ್ದರು.<ref>{{Cite book|url=https://archive.org/details/b30413849_0001/page/96/mode/2up|title=A Voyage Round the World, in His Britannic Majesty's Sloop, Resolution, Commanded by Capt. James Cook, During the Years 1772, 3, 4, and 5|last=Forster|first=Georg|date=1777|publisher=B. White, P. Elmsly, G. Robinson|volume=1|location=London|pages=96, 98|author-link=Georg Forster}}</ref><blockquote>ನಾವು ನಿರ್ದಿಷ್ಟವಾಗಿ ಒಂದು ಪೆಟ್ರೆಲ್ ಅನ್ನು ಗಮನಿಸಿದ್ದೇವೆ, ಪೆಟ್ರೆಲ್ ಸುಮಾರು ಪಾರಿವಾಳದ ಗಾತ್ರ, ಸಂಪೂರ್ಣವಾಗಿ ಬಿಳಿ, ಕಪ್ಪು ಬಿಲ್ಲು ಮತ್ತು ನೀಲಿ ಪಾದಗಳು. ಇದು ನಿರಂತರವಾಗಿ ಮಂಜುಗಡ್ಡೆಯ ದ್ರವ್ಯರಾಶಿಗಳ ಮಧ್ಯೆ ಕಾಣಿಸಿಕೊಂಡಿತು.<ref name="forster">{{Cite book|url=https://archive.org/details/b30413849_0001/page/96/mode/2up|title=A Voyage Round the World, in His Britannic Majesty's Sloop, Resolution, Commanded by Capt. James Cook, During the Years 1772, 3, 4, and 5|last=Forster|first=Georg|date=1777|publisher=B. White, P. Elmsly, G. Robinson|volume=1|location=London|pages=96, 98|author-link=Georg Forster}}<cite class="citation book cs1" data-ve-ignore="true" id="CITEREFForster1777">[[ಜಾರ್ಜ್ ಫಾರ್ಸ್ಟರ್|Forster, Georg]] (1777). </cite></ref></blockquote>ಫಾರ್ಸ್ಟರ್ ಅವರು ಸ್ನೋ ಪೆಟ್ರೆಲ್ ಅನ್ನು ೧೭೫೮ ರಲ್ಲಿ [[ಕಾರ್ಲ್ ಲಿನೆಯಸ್|ಕಾರ್ಲ್ ಲಿನ್ನಿಯಸ್]] ಅವರು ಪೆಟ್ರೆಲ್‌ಗಳಿಗಾಗಿ ಸ್ಥಾಪಿಸಲಾದ ''ಪ್ರೊಸೆಲ್ಲಾರಿಯಾ'' ಕುಲದಲ್ಲಿ ಇರಿಸಿದರು ಮತ್ತು ''ಪ್ರೊಸೆಲ್ಲಾರಿಯಾ ನಿವಿಯಾ'' ಎಂಬ [[ದ್ವಿಪದ ಹೆಸರು|ದ್ವಿಪದ ಹೆಸರನ್ನು]] ಸೃಷ್ಟಿಸಿದರು.<ref name="forster"/><ref>{{Cite book|url=https://www.biodiversitylibrary.org/page/727036|title=Systema Naturae per regna tria naturae, secundum classes, ordines, genera, species, cum characteribus, differentiis, synonymis, locis|last=Linnaeus|first=Carl|publisher=Laurentii Salvii|year=1758|edition=10th|volume=1|location=Holmiae (Stockholm)|page=131|language=Latin|author-link=Carl Linnaeus}}</ref> ೧೮೫೬ರಲ್ಲಿ ಫ್ರೆಂಚ್ ನೈಸರ್ಗಿಕವಾದಿ ಚಾರ್ಲ್ಸ್ ಲೂಸಿನ್ ಬೊನಾಪಾರ್ಟೆ ಅವರಿಂದ ಸ್ನೋ ಪೆಟ್ರೆಲ್‌ಗಾಗಿ ಪರಿಚಯಿಸಲಾದ ''ಪಗೋಡ್ರೋಮಾ'' ಕುಲದಲ್ಲಿ ಈಗ ಸ್ನೋ ಪೆಟ್ರೆಲ್ ಅನ್ನು ಇರಿಸಲಾಗಿದೆ.<ref>{{Cite journal|last=Bonaparte|first=Charles Lucien|authorlink=Charles Lucien Bonaparte|year=1856|title=Espèces nouvelles d'oiseaux d'Asie et d'Amérique, et tableaux paralléliques des Pélagiens ou Gaviae|language=French|journal=Comptes Rendus Hebdomadaires des Séances de l'Académie des Sciences|volume=42|pages=764–776 [768]|url=https://www.biodiversitylibrary.org/page/1212582}}</ref><ref name="ioc">{{Cite web|url=https://www.worldbirdnames.org/bow/petrels/|title=Petrels, albatrosses|date=July 2021|editor-last=Gill|editor-first=Frank|editor-link=Frank Gill (ornithologist)|editor2-last=Donsker|editor2-first=David|website=IOC World Bird List Version 11.2|publisher=International Ornithologists' Union|access-date=30 December 2021|editor3-last=Rasmussen|editor3-first=Pamela|editor3-link=Pamela Rasmussen}}</ref> ಪ್ರಾಚೀನ ಗ್ರೀಕ್ ''ಪಗೋಸ್'' ಅನ್ನು ಸಂಯೋಜಿಸುತ್ತದೆ ಅಂದರೆ "ಫ್ರಾಸ್ಟ್" ಅಥವಾ "ಸಮುದ್ರ-ಮಂಜುಗಡ್ಡೆ" ಜೊತೆಗೆ ''ಡ್ರೊಮೊಸ್'' ಅಂದರೆ "ರೇಸರ್" ಅಥವಾ "ಓಟಗಾರ". [[ಲ್ಯಾಟಿನ್]] ನಲ್ಲಿ ''ನಿವಿಯಸ್‌ ಎಂದರೆ'' "ಸ್ನೋ-ವೈಟ್" ಎಂದರ್ಥ.<ref>{{Cite book|title=The Helm Dictionary of Scientific Bird Names|last=Jobling|first=James A.|publisher=Christopher Helm|year=2010|isbn=978-1-4081-2501-4|location=London|page=[https://archive.org/stream/Helm_Dictionary_of_Scientific_Bird_Names_by_James_A._Jobling#page/n273/mode/1up 273], [https://archive.org/stream/Helm_Dictionary_of_Scientific_Bird_Names_by_James_A._Jobling#page/n288/mode/1up 288]}}</ref> "ಪೆಟ್ರೆಲ್" ಎಂಬ ಪದವು ಪೀಟರ್ ದಿ ಅಪೊಸ್ತಲರಿಂದ ಮತ್ತು ಅವುಗಳು ನೀರಿನ ಮೇಲೆ ನಡೆದಾಡುವ ಕಥೆಯಿಂದ ಬಂದಿದೆ. ಇದು ನೀರಿನ ಮೇಲೆ ಓಡುವಂತೆ ಕಾಣಿಸಿಕೊಳ್ಳುವ ಪೆಟ್ರೆಲ್‌ನ ಅಭ್ಯಾಸವನ್ನು ಉಲ್ಲೇಖಿಸುತ್ತದೆ. ಸ್ನೋ ಪೆಟ್ರೆಲ್‌ಗಳು ಎರಡು ವಿಭಿನ್ನ ರೂಪಗಳೊಂದಿಗೆ ದೊಡ್ಡದಾದ ಮತ್ತು ಚಿಕ್ಕದಾಗಿದೆ ಗಾತ್ರದಲ್ಲಿ ಬದಲಾಗುತ್ತವೆ.<ref>{{Cite journal|last=Jouventin|first=Pierre|last2=Viot|first2=Christopher-Robin|date=1985|title=Morphological and genetic variability of Snow Petrels ''Pagodroma nivea''|journal=Ibis|volume=127|issue=4|pages=430–441|doi=10.1111/j.1474-919X.1985.tb04839.x}}</ref> ಎರಡು ರೂಪಗಳು ವ್ಯಾಪಕವಾಗಿ ಹೈಬ್ರಿಡೈಸ್ ಆಗುತ್ತವೆ ಮತ್ತು ಇದು ಟ್ಯಾಕ್ಸಾನಮಿಕ್ ಸ್ಥಿತಿ ಮತ್ತು ವಿವಿಧ ಪ್ರಕಾರಗಳ ನಿಖರವಾದ ಭೌಗೋಳಿಕ ವಿತರಣೆಯ ಬಗ್ಗೆ ಅನಿಶ್ಚಿತತೆಗೆ ಕಾರಣವಾಗಿದೆ.<ref>{{Cite journal|last=Barbraud|first=Christophe|last2=Jouventin|first2=Pierre|date=1998|title=What causes body size variation in the Snow Petrel ''Pagodroma nivea''?|journal=Journal of Avian Biology|jstor=3677194|volume=29|issue=2|pages=161–171|doi=10.2307/3677194}}</ref><ref name="gill">{{Cite book|url=https://nzbirdsonline.org.nz/sites/all/files/checklist/Checklist-of-Birds.pdf|title=Checklist of the Birds of New Zealand, Norfolk and Macquarie Islands and the Ross Dependency, Antarctica|last=Gill|first=B.J.|last2=Bell|first2=B.D.|last3=Chambers|first3=G.K.|last4=Medway|first4=D.G.|last5=Palma|first5=R.L.|last6=Scofield|first6=R.P.|last7=Tennyson|first7=A.J.D.|last8=Worthy|first8=T.H.|date=2010|publisher=Te Papa Press|isbn=978-1-877385-59-9|edition=4th|location=Wellington, New Zealand|pages=84–85|access-date=2022-11-27|archive-date=2023-11-01|archive-url=https://web.archive.org/web/20231101083336/https://nzbirdsonline.org.nz/sites/all/files/checklist/Checklist-of-Birds.pdf|url-status=dead}}</ref> ೧೮೫೭ ರಲ್ಲಿ ಬೋನಪಾರ್ಟೆ ತನ್ನ ''ಕಾನ್ಸ್ಪೆಕ್ಟಸ್ ಜೆನೆರಮ್ ಏವಿಯಂನಲ್ಲಿ'' ಉಪಜಾತಿಗಳನ್ನು ''ಪ್ರಮುಖ''ವಾಗಿ ಮತ್ತು ''ಚಿಕ್ಕದಾಗಿದೆ'' ಎಂದು ಪಟ್ಟಿ ಮಾಡಿದರು. ಆದರೆ ಅವರು ಹೆಚ್ಚಿನ ಮಾಹಿತಿಯನ್ನು ಒದಗಿಸದ ಕಾರಣ, ಈ ಹೆಸರುಗಳನ್ನು ಗುರುತಿಸಲಾಗಿಲ್ಲ ಮತ್ತು ''ನಾಮಪದ ನುಡಮ್'' ಎಂದು ಪರಿಗಣಿಸಲಾಗುತ್ತದೆ.<ref>{{Cite book|url=https://www.biodiversitylibrary.org/page/43549753|title=Conspectus Generum Avium|last=Bonaparte|first=Charles Lucien|publisher=Apud E.J. Brill|year=1857|volume=2|location=Lugduni Batavorum|page=192|language=Latin|author-link=Charles Lucien Bonaparte}}</ref> ೧೮೬೩ ರಲ್ಲಿ ಜರ್ಮನ್ ಪಕ್ಷಿಶಾಸ್ತ್ರಜ್ಞ ಹರ್ಮನ್ ಶ್ಲೆಗೆಲ್ ''ಸಣ್ಣ'' ಮತ್ತು ''ಪ್ರಮುಖ'' ಉಪಜಾತಿಗಳಿಗೆ ವಿವರಣೆಯನ್ನು ಒದಗಿಸಿದರು ಆದರೆ ಫಾರ್ಸ್ಟರ್‌ನ ಮೂಲ ವಿವರಣೆಯು ದೊಡ್ಡ ರೂಪಕ್ಕೆ ಅನ್ವಯಿಸುತ್ತದೆ ಎಂದು ತಪ್ಪಾಗಿ ನಂಬಿದ್ದರು.<ref>{{Cite journal|last=Schlege|first=Hermann|authorlink=Hermann Schlegel|date=1863|title=Procellariae|url=https://www.biodiversitylibrary.org/page/14937593|journal=Muséum D'Histoire Naturelle de Pays-Bas: Revue Méthodique et Critique des Collections Déposées dans Cet Établissement|volume=VI|issue=22|pages=1–40 [15–16]}}</ref> ೧೯೧೨ ರಲ್ಲಿ ಗ್ರೆಗೊರಿ ಮ್ಯಾಥ್ಯೂಸ್, ಅವರ ''ಬರ್ಡ್ಸ್ ಆಫ್ ಆಸ್ಟ್ರೇಲಿಯಾದ'' ಎರಡನೇ ಸಂಪುಟದಲ್ಲಿ, ದೊಡ್ಡ ರೂಪವನ್ನು ಪ್ರತ್ಯೇಕ ಜಾತಿಯಾಗಿ ಪರಿಗಣಿಸಿದರು ಮತ್ತು ''ಪಗೋಡ್ರೋಮಾ ಕನ್ಫ್ಯೂಸಾ'' ಎಂಬ ದ್ವಿಪದ ಹೆಸರನ್ನು ಪರಿಚಯಿಸಿದರು.<ref>{{Cite book|url=https://www.biodiversitylibrary.org/page/49617741|title=The Birds of Australia|last=Mathews|first=Gregory M.|publisher=Witherby|year=1912|volume=2|location=London|page=177|author-link=Gregory Mathews}}</ref> ಎರಡು ರೂಪಗಳನ್ನು ಈಗ ಸಾಮಾನ್ಯವಾಗಿ ಉಪಜಾತಿಗಳಾಗಿ ಪರಿಗಣಿಸಲಾಗುತ್ತದೆ ಮತ್ತು ಶ್ಲೇಜ್ ಅನ್ನು ದೊಡ್ಡ ಉಪಜಾತಿಗಳಿಗೆ ಅಧಿಕಾರವೆಂದು ಒಪ್ಪಿಕೊಳ್ಳಲಾಗಿದೆ.<ref name="Petrels, albatrosses">{{Cite web|url=https://www.worldbirdnames.org/bow/petrels/|title=Petrels, albatrosses|date=July 2021|editor-last=Gill|editor-first=Frank|editor-link=Frank Gill (ornithologist)|editor2-last=Donsker|editor2-first=David|website=IOC World Bird List Version 11.2|publisher=International Ornithologists' Union|access-date=30 December 2021|editor3-last=Rasmussen|editor3-first=Pamela|editor3-link=Pamela Rasmussen}}<cite class="citation web cs1" data-ve-ignore="true" id="CITEREFGillDonskerRasmussen2021">[[ಫ್ರಾಂಕ್ ಗಿಲ್ (ಪಕ್ಷಿಶಾಸ್ತ್ರಜ್ಞ)|Gill, Frank]]; Donsker, David; [[ಪಮೇಲಾ ರಾಸ್ಮುಸ್ಸೆನ್|Rasmussen, Pamela]], eds. </cite></ref><ref name="gill" /><ref>{{Cite book|title=The Howard & Moore Complete Checklist of the Birds of the World|publisher=Aves Press|year=2013|isbn=978-0-9568611-0-8|editor-last=Dickinson|editor-first=E.C.|editor-link=Edward C. Dickinson|edition=4th|volume=1: Non-passerines|location=Eastbourne, UK|page=175|editor-last2=Remsen|editor-first2=J.V. Jr.|editor-link2=James Van Remsen, Jr.}}</ref> ಸ್ನೋ ಪೆಟ್ರೆಲ್ ಪ್ರೊಸೆಲ್ಲರಿಡೆ ಕುಟುಂಬದ ಸದಸ್ಯ ಮತ್ತು ಪ್ರೊಸೆಲ್ಲರಿಫಾರ್ಮ್ಸ್ ಕ್ರಮವನ್ನು ಅನುಸರಿಸುತ್ತದೆ.<ref name="Petrels, albatrosses"/> ಅವುಗಳೆಲ್ಲವೂ ಕೆಲವು ಗುರುತಿಸುವ ವೈಶಿಷ್ಟ್ಯಗಳನ್ನು ಹಂಚಿಕೊಳ್ಳುತ್ತಾರೆ. ಮೊದಲನೆಯದಾಗಿ, ಅವುಗಳು ಮೂಗಿನ ಹಾದಿಗಳನ್ನು ಹೊಂದಿದ್ದು ಅವು ಮೇಲಿನ ಬಿಲ್‌ಗೆ ಲಗತ್ತಿಸಿರುತ್ತದೆ ಅದು [[ಹೊಳ್ಳೆ|ನರಿಕಾರ್ನ್]] ಎಂದು ಕರೆಯಲ್ಪಡುತ್ತವೆ. ಪ್ರೊಸೆಲ್ಲರಿಫಾರ್ಮ್ಸ್ ನ ಬಿಲ್ಲುಗಳು ಏಳರಿಂದ ಒಂಬತ್ತು ಕೊಂಬಿನ ಫಲಕಗಳಾಗಿ ವಿಭಜಿಸಲ್ಪಟ್ಟಿವೆ. ಅವುಗಳು ಪ್ರೊವೆಂಟ್ರಿಕ್ಯುಲಸ್‌ನಲ್ಲಿ ಸಂಗ್ರಹವಾಗಿರುವ ಮೇಣದ ಎಸ್ಟರ್‌ಗಳು ಮತ್ತು ಟ್ರೈಗ್ಲಿಸರೈಡ್‌ಗಳಿಂದ ಮಾಡಲ್ಪಟ್ಟ ಹೊಟ್ಟೆಯ ಎಣ್ಣೆಯನ್ನು ಉತ್ಪಾದಿಸುತ್ತಾರೆ. ಪರಭಕ್ಷಕಗಳ ವಿರುದ್ಧ ರಕ್ಷಣೆಯಾಗಿ (ಮುಖ್ಯವಾಗಿ ಸ್ಕುವಾಸ್ ) <ref name="AU">{{Cite web|url=http://www.antarctica.gov.au/about-antarctica/wildlife/animals/flying-birds/petrels-and-shearwaters/snow-petrel|title=Snow petrel|date=12 August 2010|website=Australian Antarctic Division: Leading Australia’s Antarctic Program|publisher=Australian Government|archive-url=https://web.archive.org/web/20200503220359/http://www.antarctica.gov.au/about-antarctica/wildlife/animals/flying-birds/petrels-and-shearwaters/snow-petrel|archive-date=3 May 2020}}</ref> ಮತ್ತು ಮರಿಗಳಿಗೆ ಮತ್ತು ದೊಡ್ಡವರಿಗೆ ತಮ್ಮ ದೀರ್ಘ ಹಾರಾಟದ ಸಮಯದಲ್ಲಿ ಶಕ್ತಿ-ಸಮೃದ್ಧ ಆಹಾರದ ಮೂಲವಾಗಿ ಅವುಗಳು ಈ ಎಣ್ಣೆಯನ್ನು ಬಾಯಿಯಿಂದ ಸಿಂಪಡಿಸುತ್ತವೆ. ಅಂತಿಮವಾಗಿ, ಅವುಗಳು ಮೂಗಿನ ಮಾರ್ಗದ ಮೇಲಿರುವ ಉಪ್ಪು ಗ್ರಂಥಿಯನ್ನು ಹೊಂದಿದ್ದಾರೆ. ಅವುಗಳು ಹೀರಿಕೊಳ್ಳುವ ಹೆಚ್ಚಿನ ಪ್ರಮಾಣದ ನೀರು ಸಮುದ್ರದ ನೀರು ಆದ್ದರಿಂದ ಅವುಗಳ ದೇಹವನ್ನು ಡಿಸಲೈನ್ ಮಾಡಲು ಇದು ಸಹಾಯ ಮಾಡುತ್ತದೆ. ಇದು ಅವುಗಳ ಮೂಗಿನ ಹೊಳ್ಳೆಗಳಿಂದ ಹೆಚ್ಚಿನ ಲವಣಯುಕ್ತ ದ್ರಾವಣವನ್ನು ಹೊರಹಾಕುತ್ತದೆ. === ಉಪಜಾತಿಗಳು === ಎರಡು ಉಪಜಾತಿಗಳನ್ನು ಗುರುತಿಸಲಾಗಿದೆ:<ref name="Petrels, albatrosses"/> * ''ಪಿ.ಎನ್. ನಿವಿಯಾ'' ( ಫಾರ್ಸ್ಟರ್, ಜಿ, ೧೭೭೭) - ಅಂಟಾರ್ಕ್ಟಿಕ್ ಪೆನಿನ್ಸುಲಾ, ದಕ್ಷಿಣ ಜಾರ್ಜಿಯಾ ದ್ವೀಪಗಳು ಮತ್ತು ಸ್ಕಾಟಿಯಾ ಆರ್ಕ್ನ ಇತರ ದ್ವೀಪಗಳಲ್ಲಿ ತಳಿಗಳು * ''ಪಿ.ಎನ್. ಪ್ರಮುಖ'' ( ಶ್ಲೆಗೆಲ್, ೧೮೬೩) - ಹಿಂದೆ ''ಪಿ. ಎನ್. ಕನ್ಫ್ಯೂಸಾ'' ( ಮ್ಯಾಥ್ಯೂಸ್, ೧೯೧೨) - ದಕ್ಷಿಣ ಸ್ಯಾಂಡ್‌ವಿಚ್ ದ್ವೀಪಗಳು ಮತ್ತು ಜಿಯೊಲೊಜಿ ದ್ವೀಪಸಮೂಹದಲ್ಲಿ ತಳಿಗಳು [[ಚಿತ್ರ:Pagodroma_nivea_in_ross_sea1.jpg|thumb|300x300px| ಸ್ನೋ ಪೆಟ್ರೆಲ್, ''ಪಿ.'' ರಾಸ್ ಸಮುದ್ರದಲ್ಲಿ ನಿವಿಯಾ]] == ವಿವರಣೆ == ಸ್ನೋ ಪೆಟ್ರೆಲ್ ‌ಗಳು ಕಪ್ಪು ಕಣ್ಣುಗಳು, ಸಣ್ಣ ಕಪ್ಪು ಬಿಲ್ ಮತ್ತು ನೀಲಿ ಬೂದು ಪಾದಗಳನ್ನು ಹೊಂದಿರುವ ಸಣ್ಣ, ಶುದ್ಧ ಬಿಳಿ ಫುಲ್ಮರೀನ್ ಪೆಟ್ರೆಲ್ ಆಗಿದೆ. ದೇಹದ ಉದ್ದ ೩೦–೪೦ ಸೆಂ (೧೨-೧೬ ಇಂಚು) ಮತ್ತು ರೆಕ್ಕೆಗಳು 75-95 ಆಗಿದೆ.<ref>{{Cite book|title=Handbook of Australian, New Zealand & Antarctic Birds. Volume 1: Ratites to ducks; Part A, Ratites to petrels|publisher=Oxford University Press|year=1990|isbn=978-0-19-553068-1|editor-last=Marchant|editor-first=S.|location=Melbourne, Victoria|pages=402–410|chapter=''Pagodroma nivea'' Snow Petrel|editor-last2=Higgins|editor-first2=P.G.|chapter-url=https://nzbirdsonline.org.nz/sites/all/files/068_Snow%20Petrel.pdf|access-date=2022-11-27|archive-date=2022-11-02|archive-url=https://web.archive.org/web/20221102021333/https://nzbirdsonline.org.nz/sites/all/files/068_Snow%20Petrel.pdf|url-status=dead}}</ref> == ನಡವಳಿಕೆ == ಸ್ನೋ ಪೆಟ್ರೆಲ್‌ಗಳು ತಣ್ಣನೆಯ ಅಂಟಾರ್ಕ್ಟಿಕ್ ನೀರಿಗೆ ಸಂಪೂರ್ಣವಾಗಿ ಸೀಮಿತವಾಗಿವೆ. ಸ್ನೋ ಪೆಟ್ರೆಲ್‌‌ನ ಹಿಂಡುಗಳು ಮಂಜುಗಡ್ಡೆಗಳ ಮೇಲೆ ಕುಳಿತಿರುವುದು ವಿಶಿಷ್ಟವಾಗಿ ಕಂಡುಬರುತ್ತದೆ. === ತಳಿ === [[ಚಿತ್ರ:Pagodroma_nivea_MHNT.jpg|thumb|''ಪಗೋಡ್ರೋಮಾ'' ನಿವಿಯಾ - ಎಮ್‌ಹೆಚ್‌ಎನ್‌ಟಿ]] [[ಚಿತ್ರ:Poussin_de_pétrel_des_neiges.jpg|alt=|thumb| ಸ್ನೋ ಪೆಟ್ರೆಲ್ ಮರಿ]] ಅಂಟಾರ್ಕ್ಟಿಕ್ ಖಂಡದ ವಸಾಹತುಗಳಲ್ಲಿ ಮತ್ತು ವಿವಿಧ ಅಂಟಾರ್ಕ್ಟಿಕ್ ದ್ವೀಪಗಳಲ್ಲಿ ಸಂತಾನೋತ್ಪತ್ತಿ ಸಂಭವಿಸುತ್ತದೆ. ಸಾಮಾನ್ಯವಾಗಿ ಸಮುದ್ರದ ಬಳಿ ಒಡ್ಡಿದ ಬಂಡೆಗಳ ಮೇಲೆ ಸಣ್ಣ ಮತ್ತು ದೊಡ್ಡ ವಸಾಹತುಗಳಲ್ಲಿ ಗೂಡುಕಟ್ಟುವ ವಸಾಹತುಶಾಹಿಯಾಗಿದೆ. ಆದರೆ ಒಳನಾಡಿನ ಪರ್ವತ ಶ್ರೇಣಿಗಳಲ್ಲಿ ತೆರೆದ ಸಮುದ್ರದಿಂದ ೪೦೦ ಕಿಮೀ (೨೫೦ ಮೈ)ಗಿಂತ ಹೆಚ್ಚು. <ref>{{Cite journal|last=Bowra|first=G.T.|last2=Holdgate|first2=M.W.|last3=Tilbrook|first3=P.J.|date=1966|title=Biological investigations in Tottanfjella and central Heimefrontfjella|journal=British Antarctic Survey Bulletin|volume=9|pages=63–70|url=https://legacy.bas.ac.uk/documents/bas_bulletins/bulletin09_08.pdf|access-date=2022-11-27|archive-date=2022-11-27|archive-url=https://web.archive.org/web/20221127061717/https://legacy.bas.ac.uk/documents/bas_bulletins/bulletin09_08.pdf|url-status=dead}}</ref><ref>{{Cite journal|last=Goldsworthy|first=P.M.|last2=Thomson|first2=P.G.|date=2000|title=An extreme inland breeding locality of snow petrels (''Pagodroma nivea'') in the southern Prince Charles Mountains, Antarctica|journal=Polar Biology|volume=23|issue=23|pages=717–720|doi=10.1007/s003000000146}}</ref> ಕೆಲವು ಪಕ್ಷಿಗಳು ವರ್ಷಪೂರ್ತಿ ವಸಾಹತುಗಳಲ್ಲಿ ಉಳಿಯುತ್ತವೆ, ಆದರೆ ವಸಾಹತುಗಳಲ್ಲಿ ಮುಖ್ಯ ಒಳಹರಿವು ಸೆಪ್ಟೆಂಬರ್ ಮಧ್ಯದಿಂದ ನವೆಂಬರ್ ಆರಂಭದವರೆಗೆ ಇರುತ್ತದೆ. ಸಾಮಾನ್ಯವಾಗಿ ಆಳವಾದ ಬಂಡೆಯ ಬಿರುಕುಗಳಲ್ಲಿ ಮೇಲಕ್ಕೆತ್ತುವ ರಕ್ಷಣೆಯೊಂದಿಗೆ ಗೂಡುಗಳು ಸರಳವಾದ ಬೆಣಚುಕಲ್ಲು-ಲೇಪಿತ ಸ್ಕ್ರ್ಯಾಪ್‌ಗಳಾಗಿವೆ. ಭಾರೀ ಹಿಮಪಾತದಿಂದ ಮರೆಮಾಚಿದರೆ ಗೂಡುಗಳನ್ನು ಕೈಬಿಡಲಾಗುತ್ತದೆ, ಮೊಟ್ಟೆಯ ಮರಣವು ೫೦% ಮತ್ತು ಮರಿಗಳ ಮರಣವು ೧೦-೧೫% ಆಗಿದೆ.<ref name="Snow petrel">{{Cite web|url=http://www.antarctica.gov.au/about-antarctica/wildlife/animals/flying-birds/petrels-and-shearwaters/snow-petrel|title=Snow petrel|date=12 August 2010|website=Australian Antarctic Division: Leading Australia’s Antarctic Program|publisher=Australian Government|archive-url=https://web.archive.org/web/20200503220359/http://www.antarctica.gov.au/about-antarctica/wildlife/animals/flying-birds/petrels-and-shearwaters/snow-petrel|archive-date=3 May 2020}}<cite class="citation web cs1" data-ve-ignore="true">[https://web.archive.org/web/20200503220359/http://www.antarctica.gov.au/about-antarctica/wildlife/animals/flying-birds/petrels-and-shearwaters/snow-petrel "Snow petrel"]. </cite></ref> ಒಂದು ಬಿಳಿ ಮೊಟ್ಟೆಯನ್ನು ನವೆಂಬರ್ ಕೊನೆಯಲ್ಲಿ ಮತ್ತು ಡಿಸೆಂಬರ್ ಮಧ್ಯದಲ್ಲಿ ಇಡಲಾಗುತ್ತದೆ. ಮೊಟ್ಟೆಗಳಿಗೆ ೪೧ ರಿಂದ ೪೯ ದಿನಗಳವರೆಗೆ ಕಾವುಕೊಡುತ್ತದೆ ಮತ್ತು ಮರಿ ೮ ದಿನಗಳವರೆಗೆ ಸಂಸಾರ ನಡೆಸುತ್ತದೆ. ಅವು ೭ ವಾರಗಳ ನಂತರ ಫೆಬ್ರವರಿ ಅಂತ್ಯದಿಂದ ಮೇ ಮಧ್ಯದವರೆಗೆ ಹಾರುತ್ತವೆ. ವಸಾಹತುಗಳು ಸಮುದ್ರದಿಂದ ದೂರವಿರುವ ಸ್ನೋ ಪೆಟ್ರೆಲ್‌ಗಳು ಹಿಮದಲ್ಲಿ ಸ್ನಾನ ಮಾಡುವ ಪ್ರದೇಶಗಳನ್ನು ಸ್ವಚ್ಛಗೊಳಿಸುವ ತಾಣಗಳಾಗಿವೆ.{{Fact|date=July 2009}} ಸ್ನೋ ಪೆಟ್ರೆಲ್ ಪಾಲುದಾರರು ಜೀವನಕ್ಕೆ ನಂಬಿಗಸ್ತರಾಗಿರುತ್ತವೆ (ಸುಮಾರು ೨೦ ವರ್ಷಗಳು). === ಆಹಾರ ನೀಡುಹುದು === ಸ್ನೋ ಪೆಟ್ರೆಲ್‌ಗಳು ಮುಖ್ಯವಾಗಿ ಮೀನು, ಕೆಲವು ಸೆಫಲೋಪಾಡ್‌ಗಳು, [[ಮೃದ್ವಂಗಿಗಳು]] ಮತ್ತು ಕ್ರಿಲ್‌ಗಳನ್ನು ತಿನ್ನುತ್ತವೆ. ಜೊತೆಗೆ ಸೀಲ್ [[ಜರಾಯು (ಪ್ಲಸೆಂಟ್)|ಪ್ಲಸೆಂಟಸ್‌ಗಳ]] ರೂಪದಲ್ಲಿ ಕ್ಯಾರಿಯನ್, ಸತ್ತ / ಇನ್ನೂ ಜನಿಸಿದ ಸೀಲುಗಳು, ತಿಮಿಂಗಿಲ ಮೃತದೇಹಗಳು ಮತ್ತು ಸತ್ತ ಪೆಂಗ್ವಿನ್ ಮರಿಗಳನ್ನು ತಿನ್ನುತ್ತವೆ.<ref name="Snow petrel"/> ಚಳಿಗಾಲದಲ್ಲಿ, ಅವರು ಪ್ಯಾಕ್ ಐಸ್, ಐಸ್ ಫ್ಲೋಸ್ ಮತ್ತು ತೆರೆದ ಸಮುದ್ರಕ್ಕೆ ಚದುರಿಹೋಗುತ್ತಾರೆ. ಸ್ನೋ ಪೆಟ್ರೆಲ್‌ನ ಹಿಂಡುಗಳು ಮಂಜುಗಡ್ಡೆಗಳ ಮೇಲೆ ಕುಳಿತಿರುವುದು ವಿಶಿಷ್ಟವಾಗಿ ಕಂಡುಬರುತ್ತದೆ. ಬಹಳ ಅಪರೂಪವಾಗಿ ಮಾತ್ರ ಅವುಗಳನ್ನು ಪ್ಯಾಕ್ ಐಸ್ನ ಉತ್ತರಕ್ಕೆ ವೀಕ್ಷಿಸಲಾಗುತ್ತದೆ.<ref>{{Cite journal|doi=10.1007/s004420000481|title=Effect of sea-ice extent on adult survival of an Antarctic top predator: the snow petrel ''Pagodroma nivea''|year=2000|jstor=4222800|last=Barbraud|first=Christophe|last2=Weimerskirch|first2=Henri|last3=Guinet|first3=Christophe|last4=Jouventin|first4=Pierre|journal=Oecologia|volume=125|issue=4|pages=483–488|pmid=28547217|bibcode=2000Oecol.125..483B}}</ref> == ಸಂರಕ್ಷಣಾ == ಹಿಮದ ಪೆಟ್ರೆಲ್ ೩೫,೯೦೦,೦೦೦ ಚದರ ಕಿಮೀ (೧೩,೮೬೧,೦೬೭ ಚ.ಮೈ) ಸಂಭವಿಸುವ ವ್ಯಾಪ್ತಿಯನ್ನು ಹೊಂದಿದೆ. ಅಂದಾಜು ೪ ಮಿಲಿಯನ್ ವಯಸ್ಕ ಪಕ್ಷಿಗಳ ಜನಸಂಖ್ಯೆ. ಈ ಸಂಖ್ಯೆಗಳ ಆಧಾರದ ಮೇಲೆ, ಐಯುಸಿಎನ್ ಈ ಪಕ್ಷಿಯನ್ನು ಕನಿಷ್ಠ ಕಾಳಜಿ ಎಂದು ವರ್ಗೀಕರಿಸಿದೆ. == ಉಲ್ಲೇಖಗಳು == {{ಉಲ್ಲೇಖಗಳು}} {{Interwikineeded}} [[ವರ್ಗ:ಪಕ್ಷಿಗಳು]] [[ವರ್ಗ:ವಿಕಿ ಇ-ಲರ್ನಿಂಗ್‍ನಲ್ಲಿ ತಯಾರಿಸಿದ ಲೇಖನ]] k0fhw0dgi44s0miedv3byf50jn61qdt ಸ್ವಯಂ ಚಾಲನಾ ಕಾರು 0 147594 1376155 1375191 2026-07-02T11:18:54Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376155 wikitext text/x-wiki {|style="margin: 0 auto;" [[ಚಿತ್ರ:Waymo_Chrysler_Pacifica_in_Los_Altos,_2017.jpg|thumb| ವೇಮೊ ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದಲ್ಲಿ ಪರೀಕ್ಷೆಗೆ ಒಳಗಾಗುತ್ತಿದೆ.]] [[ಚಿತ್ರ:Roborace_NYC_ePrix.jpg|thumb| ೨೦೧೭ ರ ನ್ಯೂಯಾರ್ಕ್ ಸಿಟಿ ಇಪ್ರಿಕ್ಸ್‌ನಲ್ಲಿ ರೋಬೋರೇಸ್ ಸ್ವಾಯತ್ತ ರೇಸಿಂಗ್ ಕಾರ್ ಅನ್ನು ಪ್ರದರ್ಶಿಸಲಾಗಿದೆ.]] |} '''ಸ್ವಯಂ-ಚಾಲನಾ ಕಾರು''' ಇದನ್ನು '''ಸ್ವಾಯತ್ತ ಕಾರು''', '''ಚಾಲಕ-ರಹಿತ ಕಾರು''', ಅಥವಾ '''ರೋಬೋಟಿಕ್ ಕಾರು''' ( '''ರೋಬೋ-ಕಾರ್''') ಎಂದು ಕರೆಯುತ್ತಾರೆ. <ref name=":5">{{Cite journal|last=Taeihagh|first=Araz|last2=Lim|first2=Hazel Si Min|date=2 January 2019|title=Governing autonomous vehicles: emerging responses for safety, liability, privacy, cybersecurity, and industry risks|journal=Transport Reviews|volume=39|issue=1|pages=103–128|doi=10.1080/01441647.2018.1494640|issn=0144-1647|arxiv=1807.05720}}</ref> <ref>{{Cite news|url=https://www.reuters.com/article/us-autos-selfdriving-uber/self-driving-uber-car-kills-arizona-woman-crossing-street-idUSKBN1GV296|title=Self-driving Uber car kills Arizona woman crossing street|last=Maki|first=Sydney|date=19 March 2018|work=[[Reuters]]|access-date=14 April 2019|last2=Sage|first2=Alexandria}}</ref> <ref name="thrun2010toward">{{Cite journal|last=Thrun|first=Sebastian|year=2010|title=Toward Robotic Cars|journal=Communications of the ACM|volume=53|issue=4|pages=99–106|doi=10.1145/1721654.1721679}}</ref> ಇದು ವಾಹನ ಯಾಂತ್ರೀಕೃತಗೊಂಡ [[ಮೋಟಾರು ವಾಹನ|ಕಾರ್]] ಆಗಿದೆ. ಅಂದರೆ ನೆಲದ [[ವಾಹನ]] ತನ್ನ ಪರಿಸರವನ್ನು ಗ್ರಹಿಸಲು ಮತ್ತು ಕಡಿಮೆ ಅಥವಾ [[ಬಳಕೆದಾರರ ಅಂತರಸಂಪರ್ಕ (ಯೂಸರ್ ಇಂಟರ್ ಫೇಸ್)|ಮಾನವ ಸಹಾಯವಿಲ್ಲದೆ]] ಸುರಕ್ಷಿತವಾಗಿ ಚಲಿಸಲು ಸಮರ್ಥವಾಗಿದೆ. ಥರ್ಮೋಗ್ರಾಫಿಕ್ ಕ್ಯಾಮೆರಾಗಳು, [[ರೇಡಾರ್]], ಲಿಡಾರ್, [[ಸೋನಾರ್]], [[ಜಿಪಿಎಸ್]], ಓಡೋಮೆಟ್ರಿ ಮತ್ತು ಜಡತ್ವ ಮಾಪನ ಘಟಕಗಳಂತಹ ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಗ್ರಹಿಸಲು ಸ್ವಯಂ-ಚಾಲನಾ ಕಾರುಗಳು ವಿವಿಧ ಸಂವೇದಕಗಳನ್ನು ಸಂಯೋಜಿಸುತ್ತವೆ. <ref name=":5" /> <ref name="Platoon">{{Cite journal|last=Hu|first=Junyan|last2=et|first2=al|title=Cooperative control of heterogeneous connected vehicle platoons: An adaptive leader-following approach|journal=IEEE Robotics and Automation Letters|year=2020|volume=5|issue=2|pages=977–984|doi=10.1109/LRA.2020.2966412}}</ref> ಸುಧಾರಿತ ನಿಯಂತ್ರಣ ವ್ಯವಸ್ಥೆಗಳು ಸೂಕ್ತವಾದ ಸಂಚರಣೆ ಮಾರ್ಗಗಳನ್ನು ಗುರುತಿಸಲು [[ಇಂದ್ರಿಯ|ಸಂವೇದನಾ ಮಾಹಿತಿಯನ್ನು]] ಅರ್ಥೈಸಿಕೊಳ್ಳುತ್ತವೆ. ಹಾಗೆಯೇ ಅಡೆತಡೆಗಳು ಮತ್ತು ಸಂಬಂಧಿತ ಚಿಹ್ನೆಗಳನ್ನು ಕೂಡ ಅರ್ಥೈಸಿಕೊಳ್ಳುತ್ತವೆ . <ref name="tro">Hu, J.; Bhowmick, P.; Jang, I.; Arvin, F.; Lanzon, A., "[https://ieeexplore.ieee.org/stamp/stamp.jsp?tp=&arnumber=9423979 A Decentralized Cluster Formation Containment Framework for Multirobot Systems]" IEEE Transactions on Robotics, 2021.</ref> <ref>{{Cite news|url=http://www.motortrend.com/features/auto_news/2012/1301_the_beginning_of_the_end_of_driving/|title=The Beginning of the End of Driving|last=Lassa|first=Todd|date=January 2013|work=[[Motor Trend]]|access-date=1 September 2014}}</ref> <ref>{{Cite web|url=http://www.smart-systems-integration.org/public/documents/publications/EPoSS%20Roadmap_Smart%20Systems%20for%20Automated%20Driving_2015_V1.pdf|title=European Roadmap Smart Systems for Automated Driving|year=2015|website=[[European Technology Platform on Smart Systems Integration|EPoSS]]|archive-url=https://web.archive.org/web/20150212024339/http://www.smart-systems-integration.org/public/documents/publications/EPoSS%20Roadmap_Smart%20Systems%20for%20Automated%20Driving_2015_V1.pdf|archive-date=12 February 2015|access-date=24 ಡಿಸೆಂಬರ್ 2022|archivedate=12 ಫೆಬ್ರವರಿ 2015|archiveurl=https://web.archive.org/web/20150212024339/http://www.smart-systems-integration.org/public/documents/publications/EPoSS%20Roadmap_Smart%20Systems%20for%20Automated%20Driving_2015_V1.pdf|url-status=deviated}}</ref> <ref name=":7">{{Cite journal|last=Lim|first=THazel Si Min|last2=Taeihagh|first2=Araz|year=2019|title=Algorithmic Decision-Making in AVs: Understanding Ethical and Technical Concerns for Smart Cities|journal=Sustainability|volume=11|issue=20|page=5791|doi=10.3390/su11205791|bibcode=2019arXiv191013122L|arxiv=1910.13122}}</ref> [[ಕೃತಕ ಬುದ್ಧಿಮತ್ತೆ|ಕೃತಕ ಬುದ್ಧಿವಂತಿಕೆಯನ್ನು]] ಆಧರಿಸಿದ ನಿಯಂತ್ರಣ ವಿಧಾನಗಳನ್ನು ವಾಹನವನ್ನು ನಿಯಂತ್ರಿಸಲು ಮತ್ತು ವಿವಿಧ ಸ್ವಾಯತ್ತ ಚಾಲನಾ ಕಾರ್ಯಗಳನ್ನು ಬೆಂಬಲಿಸಲು ಸಂಗ್ರಹಿಸಿದ ಎಲ್ಲಾ ಸಂವೇದನಾ ಮಾಹಿತಿಯನ್ನು ಕಲಿಯಲು ಬಳಸಬಹುದು. <ref name="MBK">{{Cite journal|last=Matzliach B., Ben-Gal I., and Kagan E. (2022)|title=Detection of Static and Mobile Targets by an Autonomous Agent with Deep Q-Learning Abilities|journal=Entropy|year=2022|volume=24|issue=8|page=1168|url=http://www.eng.tau.ac.il/~bengal/DeepQ_MBK_2023.pdf|publisher=Entropy, 2022, 24, 1168|doi=10.3390/e24081168|pmid=36010832|pmc=9407070|bibcode=2022Entrp..24.1168M|access-date=2022-12-24|archive-date=2023-01-03|archive-url=https://web.archive.org/web/20230103060328/http://www.eng.tau.ac.il/~bengal/DeepQ_MBK_2023.pdf|url-status=dead}}</ref> ಭವಿಷ್ಯದ ತಂತ್ರಜ್ಞಾನವಾಗಿ ಅವು ಆಟೋಮೊಬೈಲ್ ಉದ್ಯಮ, ಆರೋಗ್ಯ, ಕಲ್ಯಾಣ, ನಗರ ಯೋಜನೆ, ಸಂಚಾರ, ವಿಮೆ, ಕಾರ್ಮಿಕ ಮಾರುಕಟ್ಟೆ ಮತ್ತು ಇತರ ಕ್ಷೇತ್ರಗಳ ಮೇಲೆ ಸಮಗ್ರ ಪರಿಣಾಮ ಬೀರುವ ನಿರೀಕ್ಷೆಯಿದೆ. ವಾಹನ ವಿದ್ಯುದೀಕರಣ ಸಂಪರ್ಕಿತ ವಾಹನಗಳು ಮತ್ತು ಹಂಚಿಕೆಯ ಚಲನಶೀಲತೆಯಂತಹ ಇತರ ಉದಯೋನ್ಮುಖ ಆಟೋಮೋಟಿವ್ ತಂತ್ರಜ್ಞಾನಗಳ ಜೊತೆಗೆ, ಸ್ವಯಂ-ಚಾಲನಾ ಕಾರುಗಳು ಕನೆಕ್ಟೆಡ್, ಅಟಾನಮಸ್, ಶೇರ್ಡ್ ಮತ್ತು ಎಲೆಕ್ಟ್ರಿಕ್ (ಕೇಸ್) ಮೊಬಿಲಿಟಿ ಎಂಬ ಭವಿಷ್ಯದ ಚಲನಶೀಲತೆಯ ದೃಷ್ಟಿಯನ್ನು ರೂಪಿಸುತ್ತವೆ. <ref>{{Cite journal|last=Hamid|first=Umar Zakir Abdul|title=Autonomous, Connected, Electric and Shared Vehicles: Disrupting the Automotive and Mobility Sectors|date=2022|url=https://www.sae.org/publications/books/content/r-517/|accessdate=11 November 2022}}</ref> ಎಸ್‍ಎಇ ಇಂಟರ್ನ್ಯಾಷನಲ್ (ಎಸ್‍ಎಇ ಜೆ೩೦೧೬, ನಿಯತಕಾಲಿಕವಾಗಿ ಪರಿಷ್ಕರಿಸಲಾಗಿದೆ) ಅಭಿವೃದ್ಧಿಪಡಿಸಿದ ವ್ಯವಸ್ಥೆಯ <ref>[https://www.caranddriver.com/features/path-to-autonomy-self-driving-car-levels-0-to-5-explained-feature Path to Autonomy: Self-Driving Car Levels 0 to 5 Explained] – Car and Driver, October 2017</ref> ವಾಹನಗಳಲ್ಲಿನ ಸ್ವಾಯತ್ತತೆಯನ್ನು ಸಾಮಾನ್ಯವಾಗಿ ಆರು ಹಂತಗಳಲ್ಲಿ ವರ್ಗೀಕರಿಸಲಾಗುತ್ತದೆ. <ref name="SAE-J3016">{{Cite web|url=https://www.sae.org/standards/content/j3016_202104/|title=Taxonomy and Definitions for Terms Related to Driving Automation Systems for On-Road Motor Vehicles (SAE J3016)|last=SAE International|date=30 April 2021|archive-url=https://web.archive.org/web/20211220101755/https://www.sae.org/standards/content/j3016_202104/|archive-date=20 December 2021|access-date=25 December 2021}}</ref> ಎಸ್‍ಎಇ ಮಟ್ಟವನ್ನು ಸ್ಥೂಲವಾಗಿ '''ಹಂತ ೦''' ಯಾಂತ್ರೀಕೃತಗೊಂಡಿಲ್ಲ; '''ಹಂತ ೧''' - ಹ್ಯಾಂಡ್ಸ್ ಆನ್ / ಹಂಚಿದ ನಿಯಂತ್ರಣ; '''ಹಂತ ೨''' - ಕೈಗಳನ್ನು ಆಫ್; '''ಹಂತ ೩-''' ಕಣ್ಣುಗಳು ಆಫ್; '''ಹಂತ ೪''' - ಮನಸ್ಸು ಆಫ್, ಮತ್ತು '''ಹಂತ ೫''' - ಸ್ಟೀರಿಂಗ್ ವೀಲ್ ಐಚ್ಛಿಕ ಎಂದು ಅರ್ಥೈಸಿಕೊಳ್ಳಬಹುದು. ಮಾರ್ಚ್ ೨೦೨೨ ರ ಹೊತ್ತಿಗೆ, ಹಂತ 3 ಮತ್ತು ಅದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಕಾರ್ಯನಿರ್ವಹಿಸುವ ವಾಹನಗಳು ಮಾರುಕಟ್ಟೆಯ ಕನಿಷ್ಠ ಭಾಗವಾಗಿ ಉಳಿಯುತ್ತವೆ. ಡಿಸೆಂಬರ್ ೨೦೨೦ ರಲ್ಲಿ, ಅರಿಜೋನಾದ ಫೀನಿಕ್ಸ್‌ನ ಒಂದು ಭಾಗದಲ್ಲಿ, ವೇಮೊ ಸಾರ್ವಜನಿಕರಿಗೆ ಚಾಲಕ ರಹಿತ ಟ್ಯಾಕ್ಸಿ ರೈಡ್‌ಗಳನ್ನು ನೀಡುವ ಮೊದಲ ಸೇವಾ ಪೂರೈಕೆದಾರರಾದರು. ಮಾರ್ಚ್ ೨೦೨೧ ರಲ್ಲಿ, ಹೋಂಡಾ ಕಾನೂನುಬದ್ಧವಾಗಿ ಅನುಮೋದಿಸಲಾದ ಲೆವೆಲ್ ೩ ಕಾರನ್ನು ಒದಗಿಸುವ ಮೊದಲ ತಯಾರಕರಾದರು. ಟೊಯೋಟಾ ಟೋಕಿಯೊ ೨೦೨೦ ಒಲಂಪಿಕ್ ವಿಲೇಜ್ ಸುತ್ತಲೂ ಸಂಭಾವ್ಯ ಮಟ್ಟದ ೪ ಸೇವೆಯನ್ನು ನಿರ್ವಹಿಸಿತು. ೨೦೨೧ ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಸ್ವಾಯತ್ತ ವಾಣಿಜ್ಯ ವಿತರಣಾ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ನ್ಯೂರೊ ಗೆ ಅನುಮತಿಸಲಾಗಿದೆ. ಡಿಸೆಂಬರ್ ೨೦೨೧ ರಲ್ಲಿ, ಮರ್ಸಿಡಿಸ್-ಬೆನ್ಝ್ ಅವರು ಕಾನೂನು ಅವಶ್ಯಕತೆಗಳನ್ನು ಅನುಸರಿಸುವ ಹಂತ ೩ರ ಕಾರಿಗೆ ಕಾನೂನು ಅನುಮೋದನೆಯನ್ನು ಪಡೆದ ಎರಡನೇ ತಯಾರಕರಾದರು. ಫೆಬ್ರವರಿ ೨೦೨೨ ರಲ್ಲಿ, ಯುನೈಟೆಡ್ ಸ್ಟೇಟ್ಸ್‌ನ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸಾಮಾನ್ಯ ಜನರಿಗೆ ಚಾಲಕ-ಕಡಿಮೆ ಟ್ಯಾಕ್ಸಿ ಸವಾರಿಗಳನ್ನು ನೀಡುವ ಎರಡನೇ ಸೇವಾ ಪೂರೈಕೆದಾರರಾದರು. ಚೀನಾದಲ್ಲಿ ರೋಬೋಟ್ಯಾಕ್ಸಿಸ್‌ನ ಎರಡು ಸಾರ್ವಜನಿಕವಾಗಿ ಪ್ರವೇಶಿಸಬಹುದಾದ ಪ್ರಯೋಗಗಳನ್ನು ಪ್ರಾರಂಭಿಸಲಾಗಿದೆ. ೨೦೨೦ ರಲ್ಲಿ ಶೆನ್‌ಜೆನ್‌ನ ಪಿಂಗ್‌ಶಾನ್ ಜಿಲ್ಲೆಯಲ್ಲಿ ಚೈನೀಸ್ ಸಂಸ್ಥೆ ಆಟೋಎಕ್ಸ್ <ref>{{Cite news|url=https://asia.nikkei.com/Business/Automobiles/Reporter-s-notebook-a-ride-in-a-driverless-AutoX-robotaxi|title=Reporter's notebook: a ride in a driverless AutoX robotaxi|date=23 March 2021|access-date=21 June 2021}}</ref> ಮತ್ತು ೨೦೨೧ ರಲ್ಲಿ ಬೀಜಿಂಗ್‌ನ ಶೌಗಾಂಗ್ ಪಾರ್ಕ್‌ನಲ್ಲಿ [[ಬೈದು|ಬೈದು ಬೈದು]] ೨೦೨೨ ರ ಚಳಿಗಾಲದ ಒಲಿಂಪಿಕ್ಸ್‌ನ ಸ್ಥಳವಾಗಿದೆ. <ref>{{Cite news|url=https://techwireasia.com/2021/05/baidu-rolls-out-chinas-first-paid-driverless-taxi-service/|title=Baidu rolls out China's first paid, driverless taxi service|date=5 May 2021|work=Fleet News|access-date=21 June 2021}}</ref> == ಇತಿಹಾಸ == ಕನಿಷ್ಠ ೧೯೨೦ ರ ದಶಕದಿಂದಲೂ ಸ್ವಯಂಚಾಲಿತ ಚಾಲನಾ ವ್ಯವಸ್ಥೆಗಳ ಮೇಲೆ ಪ್ರಯೋಗಗಳನ್ನು ನಡೆಸಲಾಗಿದೆ. <ref>{{Cite web|url=https://news.google.com/newspapers?id=unBQAAAAIBAJ&pg=7304,3766749|title='Phantom Auto' will tour city|date=8 December 1926|access-date=23 July 2013}}{{Dead link|date=October 2022|bot=InternetArchiveBot}}</ref> ಇದರ ಪ್ರಯೋಗಗಳು ೧೯೫೦ ರ ದಶಕದಲ್ಲಿ ಪ್ರಾರಂಭವಾದವು. ಮೊದಲ ಅರೆ-ಸ್ವಯಂಚಾಲಿತ ಕಾರನ್ನು ೧೯೭೭ರಲ್ಲಿ ಜಪಾನ್‌ನ ಟ್ಸುಕುಬಾ ಮೆಕ್ಯಾನಿಕಲ್ ಇಂಜಿನಿಯರಿಂಗ್ ಲ್ಯಾಬೊರೇಟರಿ ಅಭಿವೃದ್ಧಿಪಡಿಸಿತು. ಇದಕ್ಕೆ ವಿಶೇಷವಾಗಿ ಗುರುತಿಸಲಾದ ಬೀದಿಗಳ ಅಗತ್ಯವಿತ್ತು, ಇದನ್ನು ವಾಹನದಲ್ಲಿನ ಎರಡು ಕ್ಯಾಮೆರಾಗಳು ಮತ್ತು ಅನಲಾಗ್ ಕಂಪ್ಯೂಟರ್‌ನಿಂದ ಅರ್ಥೈಸಲಾಗುತ್ತದೆ. ವಾಹನವು ರೈಲಿನ ಬೆಂಬಲದೊಂದಿಗೆ ಗಂಟೆಗೆ ೩೦ ಕಿಲೋಮೀಟರ್ ದೂರ ಚಲಿಸುತ್ತದೆ. <ref>{{Cite web|url=http://www.computerhistory.org/atchm/where-to-a-history-of-autonomous-vehicles/|title=Where to? A History of Autonomous Vehicles|last=Weber|first=Marc|date=8 May 2014|website=Computer History Museum|access-date=26 July 2018}}</ref> ೧೯೮೦ ರ ದಶಕದಲ್ಲಿ ಒಂದು ಹೆಗ್ಗುರುತು ಸ್ವಾಯತ್ತ ಕಾರು ಕಾಣಿಸಿಕೊಂಡಿತು. ಕಾರ್ನೆಗೀ ಮೆಲನ್ ವಿಶ್ವವಿದ್ಯಾನಿಲಯದ ನವ್ಲಾಬ್ <ref>{{Cite web|url=https://www.cs.cmu.edu/afs/cs/project/alv/www/index.html|title=Carnegie Mellon|website=Navlab: The Carnegie Mellon University Navigation Laboratory|publisher=The Robotics Institute|access-date=20 December 2014}}</ref> ಮತ್ತು ಎಎಲ್‍ವಿ<ref>{{Cite book|url=http://dl.acm.org/citation.cfm?id=325197|title=Proceedings of the 1986 ACM fourteenth annual conference on Computer science – CSC '86|last=Kanade|first=Takeo|date=February 1986|work=CSC '86 Proceedings of the 1986 ACM Fourteenth Annual Conference on Computer Science|isbn=9780897911771|series=Csc '86|pages=71–80|chapter=Autonomous land vehicle project at CMU|doi=10.1145/324634.325197}}</ref> <ref>{{Cite journal|last=Wallace|first=Richard|year=1985|title=First results in robot road-following|url=http://www.ijcai.org/Past%20Proceedings/IJCAI-85-VOL2/PDF/086.pdf|journal=JCAI'85 Proceedings of the 9th International Joint Conference on Artificial Intelligence|archiveurl=https://web.archive.org/web/20140806093746/http://ijcai.org/Past%20Proceedings/IJCAI-85-VOL2/PDF/086.pdf|archivedate=6 August 2014}}</ref> ಯೋಜನೆಗಳು ಯುನೈಟೆಡ್ ಸ್ಟೇಟ್ಸ್‌‌ನ ಡಿಫೆನ್ಸ್ ಅಡ್ವಾನ್ಸ್ಡ್ ರಿಸರ್ಚ್ ಪ್ರಾಜೆಕ್ಟ್ಸ್ ಏಜೆನ್ಸಿ (ಡಿಎಆರ್‌‍ಪಿಎ) ನಿಂದ ೧೯೮೦ ರಿಂದ ಪ್ರಾರಂಭವಾಯಿತು. [[ಮರ್ಸಿಡಿಸ್-ಬೆನ್ಜ್]] ಮತ್ತು ೧೯೮೭ ರಲ್ಲಿ ಬುಂಡೆಸ್‌ವೆಹ್ರ್ ವಿಶ್ವವಿದ್ಯಾಲಯ ಮ್ಯೂನಿಚ್‌ನ ಯುರೆಕಾ ಪ್ರಮೀತಿಯಸ್ ಯೋಜನೆ . <ref name="idsia">{{Cite web|url=http://www.idsia.ch/~juergen/robotcars.html|title=Prof. Schmidhuber's highlights of robot car history|last=Schmidhuber|first=Jürgen|year=2009|access-date=15 July 2011}}</ref> ೧೯೮೫ ರ ಹೊತ್ತಿಗೆ, ಎಎಲ್‌ವಿ ಎರಡು-ಲೇನ್ ರಸ್ತೆಗಳಲ್ಲಿ ಗಂಟೆಗೆ ೩೧ ಕಿಲೋಮೀಟರ್ (೧೯ ಮೀಟರ್ / ಗಂಟೆ) ಸ್ವಯಂ ಚಾಲನಾ ವೇಗವನ್ನು ಪ್ರದರ್ಶಿಸಿತು. ೧೯೮೬ ರಲ್ಲಿ ಅಡೆತಡೆ ತಪ್ಪಿಸುವಿಕೆಯನ್ನು ಸೇರಿಸಲಾಯಿತು. ೧೯೮೭ ರ ಹೊತ್ತಿಗೆ ಹಗಲು ಮತ್ತು ರಾತ್ರಿಯ ಪರಿಸ್ಥಿತಿಗಳಲ್ಲಿ ಆಫ್-ರೋಡ್ ಡ್ರೈವಿಂಗ್ <ref>{{Cite journal|last=Turk|first=M.A.|last2=Morgenthaler|first2=D.G.|last3=Gremban|first3=K.D.|last4=Marra|first4=M.|date=May 1988|title=VITS-a vision system for automated land vehicle navigation|journal=IEEE Transactions on Pattern Analysis and Machine Intelligence|volume=10|issue=3|pages=342–361|doi=10.1109/34.3899|issn=0162-8828}}</ref> ಕಾರ್ನೆಗೀ ಮೆಲನ್ ವಿಶ್ವವಿದ್ಯಾನಿಲಯದ ನವ್‌ಲ್ಯಾಬ್ ೫ ಯುನೈಟೆಡ್ ಸ್ಟೇಟ್ಸ್‌ನ ಮೊದಲ ಸ್ವಾಯತ್ತ ಕರಾವಳಿಯಿಂದ ಕರಾವಳಿಯ ಚಾಲನೆಯನ್ನು ಪೂರ್ಣಗೊಳಿಸುವುದರೊಂದಿಗೆ ೧೯೯೫ ರಲ್ಲಿ ಒಂದು ಪ್ರಮುಖ ಮೈಲಿಗಲ್ಲು ಸಾಧಿಸಲಾಯಿತು. ೨,೮೪೯ ಮೈ (೪,೫೮೫ ಕಿಮೀ) ರಲ್ಲಿ [[ಪಿಟ್ಸ್‌ಬರ್ಗ್]], ಪೆನ್ಸಿಲ್ವೇನಿಯಾ ಮತ್ತು ಸ್ಯಾನ್ ಡಿಯಾಗೋ, ಕ್ಯಾಲಿಫೋರ್ನಿಯಾ, ೨,೭೯೭ ಮೈ (೪,೫೦೧ ಕಿಮೀ) ನಡುವೆ ಸ್ವಾಯತ್ತ (೯೮.೨%), ೬೩.೮ ಎಂಪಿಎಚ್ (೧೦೨.೭ ಕಿಮೀ/ಗಂ) ರ ಸರಾಸರಿ ವೇಗದೊಂದಿಗೆ ಪೂರ್ಣಗೊಂಡಿತು .<ref>{{Cite web|url=https://www.cmu.edu/news/stories/archives/2015/july/look-ma-no-hands.html|title=Look, Ma, No Hands-CMU News – Carnegie Mellon University|last=University|first=Carnegie Mellon|website=cmu.edu|access-date=2 March 2017}}</ref> <ref>{{Cite web|url=https://www.cs.cmu.edu/~tjochem/nhaa/navlab5_details.html|title=Navlab 5 Details|website=cs.cmu.edu|access-date=2 March 2017}}</ref> <ref>{{Cite web|url=http://www.roboticstrends.com/article/back_to_the_future_autonomous_driving_in_1995|title=Back to the Future: Autonomous Driving in 1995 – Robotics Trends|last=Crowe|first=Steve|date=3 April 2015|website=roboticstrends.com|access-date=2 March 2017|archive-date=29 ಡಿಸೆಂಬರ್ 2017|archive-url=https://web.archive.org/web/20171229081126/http://www.roboticstrends.com/article/back_to_the_future_autonomous_driving_in_1995|url-status=deviated|archivedate=29 ಡಿಸೆಂಬರ್ 2017|archiveurl=https://web.archive.org/web/20171229081126/http://www.roboticstrends.com/article/back_to_the_future_autonomous_driving_in_1995}}</ref> <ref>{{Cite web|url=https://www.cs.cmu.edu/afs/cs/usr/tjochem/www/nhaa/Journal.html|title=NHAA Journal|website=cs.cmu.edu|access-date=5 March 2017}}</ref> ೧೯೬೦ ರ ದಶಕದಿಂದ ೨೦೦೫ ರಲ್ಲಿ ಎರಡನೇ ಡಿಎಆರ್‌ಪಿಎ ಗ್ರ್ಯಾಂಡ್ ಚಾಲೆಂಜ್ ಮೂಲಕ, ಯುನೈಟೆಡ್ ಸ್ಟೇಟ್ಸ್‌‌ನಲ್ಲಿ ಸ್ವಯಂಚಾಲಿತ ವಾಹನ ಸಂಶೋಧನೆಯು ಪ್ರಾಥಮಿಕವಾಗಿ ಡಿಎಆರ್‌ಪಿಎ, ಯುಎಸ್‌ ಸೈನ್ಯ ಮತ್ತು ಯುಎಸ್‌ ನೌಕಾಪಡೆಯಿಂದ ಧನಸಹಾಯವನ್ನು ಪಡೆಯಿತು. ವೇಗದಲ್ಲಿ ಹೆಚ್ಚುತ್ತಿರುವ ಪ್ರಗತಿಯನ್ನು ನೀಡುತ್ತದೆ. ಹೆಚ್ಚು ಸಂಕೀರ್ಣ ಪರಿಸ್ಥಿತಿಗಳಲ್ಲಿ ಚಾಲನೆ ಸಾಮರ್ಥ್ಯ, ನಿಯಂತ್ರಣಗಳು ಮತ್ತು ಸಂವೇದಕ ವ್ಯವಸ್ಥೆಗಳು. <ref>{{Cite book|url=http://www.nap.edu/catalog/10592|title=Technology Development for Army Unmanned Ground Vehicles|last=Council|first=National Research|date=2002|isbn=9780309086202|doi=10.17226/10592}}</ref> ಕಂಪನಿಗಳು ಮತ್ತು ಸಂಶೋಧನಾ ಸಂಸ್ಥೆಗಳು ಮೂಲಮಾದರಿಗಳನ್ನು ಅಭಿವೃದ್ಧಿಪಡಿಸಿವೆ. <ref name="idsia" /> <ref name="BoschAutomatedDriving">{{Cite web|url=https://spectrum.ieee.org/automaton/robotics/industrial-robots/video-friday-875243152|title=Video Friday: Bosch and Cars, ROVs and Whales, and Kuka Arms and Chainsaws|last=Ackerman|first=Evan|date=25 January 2013|website=IEEE Spectrum|access-date=26 February 2013}}</ref> <ref name="CarMakerOne">{{Cite web|url=http://www.audiusa.com/us/brand/en/tools/news/pool/2010/07/new_look__reaffirmed.html|title=Audi of America / news / Pool / Reaffirmed Mission for Autonomous Audi TTS Pikes Peak|publisher=AudiUSA.com|archive-url=https://web.archive.org/web/20120710202052/http://www.audiusa.com/us/brand/en/tools/news/pool/2010/07/new_look__reaffirmed.html|archive-date=10 July 2012|access-date=28 April 2012}}</ref> <ref name="CarMakerTwo">{{Cite news|url=https://www.bbc.co.uk/news/technology-19829906|title=Nissan car drives and parks itself at Ceatec|date=4 October 2012|access-date=4 January 2013|publisher=BBC News}}</ref> <ref name="ToyotaBot">{{Cite news|url=https://www.bbc.co.uk/news/technology-20910769|title=Toyota sneak previews self-drive car ahead of tech show|date=4 January 2013|access-date=4 January 2013|publisher=BBC News}}</ref> <ref name="Vislab_electric_autonomous_car">{{Cite web|url=http://mnn.com/green-tech/transportation/stories/8000-mile-driverless-test-drive-begins|title=Vislab, University of Parma, Italy – 8000 miles driverless test begins|archive-url=https://web.archive.org/web/20131114073738/http://www.mnn.com/green-tech/transportation/stories/8000-mile-driverless-test-drive-begins|archive-date=14 November 2013|access-date=27 October 2013|archivedate=14 ನವೆಂಬರ್ 2013|archiveurl=https://web.archive.org/web/20131114073738/http://www.mnn.com/green-tech/transportation/stories/8000-mile-driverless-test-drive-begins|url-status=deviated}}</ref> <ref>{{Cite web|url=http://manonthemove.com/2010/07/21/vislab-intercontinental-autonomous-challenge-inaugural-ceremony-milan-italy/|title=VisLab Intercontinental Autonomous Challenge: Inaugural Ceremony – Milan, Italy|archive-url=https://web.archive.org/web/20210224011835/http://manonthemove.com/2010/07/21/vislab-intercontinental-autonomous-challenge-inaugural-ceremony-milan-italy/|archive-date=24 February 2021|access-date=27 October 2013|archivedate=24 ಫೆಬ್ರವರಿ 2021|archiveurl=https://web.archive.org/web/20210224011835/http://manonthemove.com/2010/07/21/vislab-intercontinental-autonomous-challenge-inaugural-ceremony-milan-italy/|url-status=deviated}}</ref> <ref>{{Cite news|url=https://www.npr.org/sections/alltechconsidered/2016/06/29/471599187/a-24-year-old-designed-a-self-driving-minibus-maker-built-it-in-weeks|title=A 24-Year-Old Designed A Self-Driving Minibus; Maker Built It in Weeks|last=Selyukh|first=Alina|date=29 June 2016|access-date=21 July 2016|publisher=NPR}}</ref> ಯುಎಸ್‌ $೬೫೦ ಅನ್ನು ನಿಗದಿಪಡಿಸಿತು. ೧೯೯೧ ರಲ್ಲಿ ರಾಷ್ಟ್ರೀಯ ಸ್ವಯಂಚಾಲಿತ ಹೆದ್ದಾರಿ ವ್ಯವಸ್ಥೆಯ ಸಂಶೋಧನೆಗಾಗಿ ಮಿಲಿಯನ್, ಇದು ವಾಹನಗಳಲ್ಲಿ ಸ್ವಯಂಚಾಲಿತ ತಂತ್ರಜ್ಞಾನದೊಂದಿಗೆ ಹೆದ್ದಾರಿಯಲ್ಲಿ ಅಂತರ್ಗತವಾಗಿರುವ ಯಾಂತ್ರೀಕೃತಗೊಂಡ ಸಂಯೋಜನೆಯ ಮೂಲಕ ಸ್ವಯಂಚಾಲಿತ ಚಾಲನೆಯನ್ನು ಪ್ರದರ್ಶಿಸಿತು. ವಾಹನಗಳ ನಡುವೆ ಮತ್ತು ಹೆದ್ದಾರಿ ಮೂಲಸೌಕರ್ಯದೊಂದಿಗೆ ಸಹಕಾರಿ ನೆಟ್‌ವರ್ಕಿಂಗ್. ಕಾರ್ಯಕ್ರಮವು ೧೯೯೭ ರಲ್ಲಿ ಯಶಸ್ವಿ ಪ್ರದರ್ಶನದೊಂದಿಗೆ ಮುಕ್ತಾಯಗೊಂಡಿತು ಆದರೆ ವ್ಯವಸ್ಥೆಯನ್ನು ದೊಡ್ಡ ಪ್ರಮಾಣದಲ್ಲಿ ಕಾರ್ಯಗತಗೊಳಿಸಲು ಸ್ಪಷ್ಟ ನಿರ್ದೇಶನ ಅಥವಾ ಧನಸಹಾಯವಿಲ್ಲದೆ. <ref>{{Cite news|url=https://www.smithsonianmag.com/history/the-national-automated-highway-system-that-almost-was-63027245/|title=The National Automated Highway System That Almost Was|last=Novak|first=Matt|work=Smithsonian|access-date=8 June 2018}}</ref> ರಾಷ್ಟ್ರೀಯ ಸ್ವಯಂಚಾಲಿತ ಹೆದ್ದಾರಿ ವ್ಯವಸ್ಥೆ ಮತ್ತು ಡಿಎಆರ್‌ಪಿಎ ಯಿಂದ ಭಾಗಶಃ ಧನಸಹಾಯ ಪಡೆದ ಕಾರ್ನೆಗೀ ಮೆಲಾನ್ ವಿಶ್ವವಿದ್ಯಾನಿಲಯ ನವ್ಲಾಬ್ ೪,೫೮೪ ಕಿಲೋಮೀಟರ್ (೨,೮೪೮ ಮೈ) ಓಡಿಸಿತು ೧೯೯೫ ರಲ್ಲಿ ಅಮೆರಿಕದಾದ್ಯಂತ, ೪,೫೦೧ ಕಿಲೋಮೀಟರ್ (೨,೭೯೭ ಮೈ) ಅಥವಾ ೯೮% ಸ್ವಾಯತ್ತವಾಗಿ. <ref>{{Cite news|url=https://www.roboticsbusinessreview.com/slideshow/back_to_the_future_autonomous_driving_in_1995/|title=Back to the Future: Autonomous Driving in 1995 – Robotics Business Review|date=3 April 2015|work=Robotics Business Review|access-date=8 June 2018|archive-date=12 ಜೂನ್ 2018|archive-url=https://web.archive.org/web/20180612140201/https://www.roboticsbusinessreview.com/slideshow/back_to_the_future_autonomous_driving_in_1995/|url-status=deviated|archivedate=12 ಜೂನ್ 2018|archiveurl=https://web.archive.org/web/20180612140201/https://www.roboticsbusinessreview.com/slideshow/back_to_the_future_autonomous_driving_in_1995/}}</ref>ನವ್‌‍ಲ್ಯಾಬ್‌ ನ ದಾಖಲೆಯ ಸಾಧನೆಯು ೨೦೧೫ ರವರೆಗೆ ಎರಡು ದಶಕಗಳವರೆಗೆ ಸರಿಸಾಟಿಯಿಲ್ಲದಾಗಿತ್ತು. ಡೆಲ್ಫಿ ೧೫ ರಾಜ್ಯಗಳ ಮೂಲಕ ೫.೪೭೨ ಕಿಲೋಮೀಟರ್‌ (೩,೪೦೦ ಮೈ) ಗಿಂತಲೂ ಹೆಚ್ಚು ಸಮಯ ೯೯% ಸೆಲ್ಫ್-ಡ್ರೈವಿಂಗ್ ಮೋಡ್‌ನಲ್ಲಿ ಉಳಿದುಕೊಂಡಿರುವ ಡೆಲ್ಫಿ ತಂತ್ರಜ್ಞಾನದೊಂದಿಗೆ ಆಡಿ ಅನ್ನು ಪೈಲಟ್ ಮಾಡುವ ಮೂಲಕ ಸುಧಾರಿಸಿತು. ೨೦೧೫ ರಲ್ಲಿ, ಯುಎಸ್ ರಾಜ್ಯಗಳಾದ [[ನೆವಾಡಾ]], ಫ್ಲೋರಿಡಾ, ಕ್ಯಾಲಿಫೋರ್ನಿಯಾ, [[ವರ್ಜೀನಿಯ|ವರ್ಜೀನಿಯಾ]] ಮತ್ತು ಮಿಚಿಗನ್, ವಾಷಿಂಗ್ಟನ್, ಡಿಸಿ ಜೊತೆಗೆ ಸಾರ್ವಜನಿಕ ರಸ್ತೆಗಳಲ್ಲಿ ಸ್ವಯಂಚಾಲಿತ ಕಾರುಗಳ ಪರೀಕ್ಷೆಯನ್ನು ಅನುಮತಿಸಿದವು. <ref>{{Cite news|url=http://www.richmond.com/news/article_b1168b67-3b2b-5274-8914-8a3304f2e417.html|title=Self-driving cars to be tested on Virginia highways|last=Ramsey|first=John|date=1 June 2015|work=[[Richmond Times-Dispatch]]|access-date=4 June 2015}}</ref> ೨೦೧೬ ರಿಂದ ೨೦೧೮ ರವರೆಗೆ ಸಮನ್ವಯ ಕ್ರಿಯೆಗಳ ಕಾರ್ಟ್ರೆ ಮತ್ತು ಸ್ಕೌಟ್ ಮೂಲಕ ಸಂಪರ್ಕಿತ ಮತ್ತು ಸ್ವಯಂಚಾಲಿತ ಚಾಲನೆಗಾಗಿ ಯುರೋಪಿಯನ್ ಕಮಿಷನ್ ನವೀನ ತಂತ್ರ ಅಭಿವೃದ್ಧಿಗೆ ಹಣವನ್ನು ನೀಡಿತು. <ref>{{Cite book|title=European Roadmaps, Programs, and Projects for Innovation in Connected and Automated Road Transport. In: G. Meyer, S. Beiker, Road Vehicle Automation 5. Springer 2018|last=Meyer|first=Gereon|date=2018|doi=10.1007/978-3-319-94896-6_3}}</ref> ಇದಲ್ಲದೆ ಸಂಪರ್ಕಿತ ಮತ್ತು ಸ್ವಯಂಚಾಲಿತ ಸಾರಿಗೆಗಾಗಿ ಕಾರ್ಯತಂತ್ರದ ಸಾರಿಗೆ ಸಂಶೋಧನೆ ಮತ್ತು ನಾವೀನ್ಯತೆ ಕಾರ್ಯಸೂಚಿ (ಎಸ್‍ತಿಆರ್‌ಐಎ) ಮಾರ್ಗಸೂಚಿಯನ್ನು ೨೦೧೯ರಲ್ಲಿ <ref>{{Cite book|url=https://trimis.ec.europa.eu/sites/default/files/roadmaps/stria_roadmap_2019-connected_and_automated_transport.pdf|title=STRIA Roadmap Connected and Automated Transport: Road, Rail and Waterborne|last=European Commission|date=2019|access-date=2022-12-24|archive-date=2022-10-16|archive-url=https://web.archive.org/web/20221016163601/https://trimis.ec.europa.eu/sites/default/files/roadmaps/stria_roadmap_2019-connected_and_automated_transport.pdf|url-status=deviated|accessdate=2022-12-24|archivedate=2022-10-16|archiveurl=https://web.archive.org/web/20221016163601/https://trimis.ec.europa.eu/sites/default/files/roadmaps/stria_roadmap_2019-connected_and_automated_transport.pdf}}</ref> ಪ್ರಕಟಿಸಲಾಯಿತು. ನವೆಂಬರ್ ೨೦೧೭ ರಲ್ಲಿ, ಚಾಲಕನ ಸ್ಥಾನದಲ್ಲಿ ಸುರಕ್ಷತಾ ಚಾಲಕ ಇಲ್ಲದೆ ಚಾಲಕ-ರಹಿತ ಕಾರುಗಳನ್ನು ಪರೀಕ್ಷಿಸಲು ಪ್ರಾರಂಭಿಸಿದೆ ಎಂದು ವೇಮನ್‌ ಘೋಷಿಸಿತು. <ref>{{Cite web|url=https://www.theverge.com/2017/11/7/16615290/waymo-self-driving-safety-driver-chandler-autonomous|title=Waymo is first to put fully self-driving cars on US roads without a safety driver|last=Hawkins|first=Andrew J.|date=7 November 2017|website=The Verge|access-date=7 November 2017}}</ref> ಆದಾಗ್ಯೂ, ಕಾರಿನಲ್ಲಿ ಇನ್ನೂ ಒಬ್ಬ ಉದ್ಯೋಗಿ ಇದ್ದನು. <ref>{{Cite web|url=https://waymo.com/apply/faq/|title=Early rider program – FAQ – Early Rider Program – Waymo|website=Waymo|access-date=30 November 2018}}</ref> ಬ್ರೂಕಿಂಗ್ಸ್ ಸಂಸ್ಥೆಯ ಅಕ್ಟೋಬರ್ ೨೦೧೭ ರ ವರದಿಯು $೮೦ ಎಂದು ಕಂಡುಹಿಡಿದಿದೆ. ಆ ಹಂತದವರೆಗೆ ಸ್ವಯಂ ಚಾಲನಾ ತಂತ್ರಜ್ಞಾನದ ಎಲ್ಲಾ ಅಂಶಗಳಲ್ಲಿ ಶತಕೋಟಿ ಹೂಡಿಕೆ ಮಾಡಲಾಗಿದೆ ಎಂದು ವರದಿಯಾಗಿದೆ. ಆದರೆ ಇದು "ಸ್ವಾಯತ್ತ ವಾಹನ ತಂತ್ರಜ್ಞಾನದಲ್ಲಿನ ಒಟ್ಟು ಜಾಗತಿಕ ಹೂಡಿಕೆಯು ಇದಕ್ಕಿಂತ ಗಮನಾರ್ಹವಾಗಿ ಹೆಚ್ಚು ಎಂದು ಊಹಿಸಲು ಸಮಂಜಸವಾಗಿದೆ." <ref>{{Cite web|url=https://www.brookings.edu/research/gauging-investment-in-self-driving-cars/|title=Gauging investment in self-driving cars|date=16 October 2017|access-date=21 June 2021}}</ref> ಅಕ್ಟೋಬರ್ ೨೦೧೮ ರಲ್ಲಿ, ವೇಮೊ ತನ್ನ ಪರೀಕ್ಷಾ ವಾಹನಗಳು ೧೦,೦೦೦,೦೦೦ ಮೈಲುಗಳು (೧೬,೦೦೦,೦೦೦ ಕಿಮೀ) ) ಸ್ವಯಂಚಾಲಿತ ಕ್ರಮದಲ್ಲಿ ಪ್ರಯಾಣಿಸಿರುವುದಾಗಿ ಘೋಷಿಸಿತು. ತಿಂಗಳಿಗೆ ಸುಮಾರು ೧,೦೦೦,೦೦೦ ಮೈಲುಗಳು (೧,೬೦೦,೦೦೦ ಕಿಲೋಮೀಟರ್) ಹೆಚ್ಚುತ್ತಿದೆ. <ref>{{Cite web|url=https://waymo.com/ontheroad/|title=On the Road – Waymo|website=Waymo|archive-url=https://web.archive.org/web/20180323062918/https://waymo.com/ontheroad/|archive-date=23 March 2018|access-date=27 July 2018|archivedate=23 ಮಾರ್ಚ್ 2018|archiveurl=https://web.archive.org/web/20180323062918/https://waymo.com/ontheroad/|url-status=deviated}}</ref> ಡಿಸೆಂಬರ್ ೨೦೧೮ ರಲ್ಲಿ ಫೀನಿಕ್ಸ್, ಅರಿಜೋನಾದ ಯುಎಸ್‌ ನಲ್ಲಿ ಸಂಪೂರ್ಣ ಸ್ವಾಯತ್ತ ಟ್ಯಾಕ್ಸಿ ಸೇವೆಯನ್ನು ವಾಣಿಜ್ಯೀಕರಿಸಿದ ಮೊದಲ ವ್ಯಕ್ತಿ ವೇಮೊ. <ref>{{Cite news|url=https://www.washingtonpost.com/local/trafficandcommuting/waymo-launches-nations-first-commercial-self-driving-taxi-service-in-arizona/2018/12/04/8a8cd58a-f7ba-11e8-8c9a-860ce2a8148f_story.html|title=Waymo launches nation's first commercial self-driving taxi service in Arizona|work=The Washington Post|access-date=6 December 2018}}</ref> ಅಕ್ಟೋಬರ್ ೨೦೨೦ ರಲ್ಲಿ ವೇಮೊ ಫೀನಿಕ್ಸ್‌ನಲ್ಲಿ ಜಿಯೋ-ಬೇಲಿಯಿಂದ ಕೂಡಿದ ಡ್ರೈವರ್-ಲೆಸ್ ರೈಡ್ ಹೈಲಿಂಗ್ ಸೇವೆಯನ್ನು ಪ್ರಾರಂಭಿಸಿತು. <ref>{{Cite news|url=https://www.bloomberg.com/news/articles/2021-01-21/waymo-self-driving-taxis-are-coming-to-more-u-s-cities|title=Waymo's Self-Driving Future Looks Real Now That the Hype Is Fading|date=21 January 2021|work=Bloomberg.com|access-date=5 March 2021}}</ref> <ref name=":11">{{Cite web|url=https://spectrum.ieee.org/cars-that-think/transportation/self-driving/full-autonomy-waymo-driver|title=What Full Autonomy Means for the Waymo Driver|last=Ackerman|first=Evan|date=4 March 2021|website=IEEE Spectrum: Technology, Engineering, and Science News|access-date=8 March 2021}}</ref> ರಿಮೋಟ್ ಇಂಜಿನಿಯರ್‌ಗಳ ತಂಡದಿಂದ ಕಾರುಗಳನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಮತ್ತು ರಿಮೋಟ್ ಎಂಜಿನಿಯರ್‌ಗಳು ಮಧ್ಯಪ್ರವೇಶಿಸಬೇಕಾದ ಸಂದರ್ಭಗಳಿವೆ. <ref>{{Cite web|url=https://www.theverge.com/2020/10/8/21507814/waymo-driverless-cars-allow-more-customers-phoenix|title=Waymo will allow more people to ride in its fully driverless vehicles in Phoenix|last=Hawkins|first=Andrew J.|date=8 October 2020|website=The Verge|access-date=5 March 2021}}</ref> <ref name=":11" /> ಮಾರ್ಚ್ ೨೦೧೯ ರಲ್ಲಿ, ಸ್ವಾಯತ್ತ ರೇಸಿಂಗ್ ಸರಣಿಯ ರೋಬೋರೇಸ್‌ನ ಮುಂದೆ, ರೋಬೋಕಾರ್ ವಿಶ್ವದ ಅತ್ಯಂತ ವೇಗದ ಸ್ವಾಯತ್ತ ಕಾರು ಎಂಬ [[ಗಿನ್ನೆಸ್ ದಾಖಲೆಗಳ ಪುಸ್ತಕ|ಗಿನ್ನೆಸ್ ವಿಶ್ವ ದಾಖಲೆಯನ್ನು]] ಸ್ಥಾಪಿಸಿತು. ಸ್ವಯಂ ಚಾಲನಾ ವಾಹನಗಳ ಮಿತಿಯನ್ನು ತಳ್ಳುವಲ್ಲಿ, ರೋಬೋಕಾರ್ ೨೮೨.೪೨ ಕಿಮೀ/ಗಂ (೧೭೫.೪೯ ಮೀ/ಗಂ) - ಯುಕೆ ಯ ಯಾರ್ಕ್‌ಷೈರ್‌ನಲ್ಲಿರುವ ಎಲ್ವಿಂಗ್‌ಟನ್‌ನಲ್ಲಿರುವ ಯುಕೆ ಟೈಮಿಂಗ್ ಅಸೋಸಿಯೇಷನ್‌ನಿಂದ ಸರಾಸರಿ ದೃಢೀಕರಿಸಲ್ಪಟ್ಟಿದೆ. <ref>{{Cite web|url=https://www.guinnessworldrecords.com/news/2019/10/robocar-watch-the-worlds-fastest-autonomous-car-reach-its-record-breaking-282-k|title=Robocar: Watch the world's fastest autonomous car reach its record-breaking 282 km/h|date=17 October 2019|website=Guinness World Records|access-date=30 June 2020}}</ref> ೨೦೨೦ ರಲ್ಲಿ ಯುಎಸ್‌ ನಲ್ಲಿ ಗ್ರಾಹಕರು ಖರೀದಿಸಲು ಯಾವುದೇ ಸ್ವಯಂ-ಚಾಲನಾ ಕಾರುಗಳು ( ಎಸ್‌ಎಇ ಮಟ್ಟ ೩+ ) ಲಭ್ಯವಿಲ್ಲ ಎಂದು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ ಅಧ್ಯಕ್ಷರು ಹೇಳಿದ್ದಾರೆ: ಸ್ವಯಂ ಚಾಲಿತ ವಾಹನವು ಪ್ರಸ್ತುತ ಯುಎಸ್‌ ಗ್ರಾಹಕರಿಗೆ ಲಭ್ಯವಿಲ್ಲ. ಅವಧಿ. ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಿದಾಗಲೂ ಸಹ ಯುಎಸ್‌‍ ಗ್ರಾಹಕರಿಗೆ ಮಾರಾಟವಾಗುವ ಪ್ರತಿಯೊಂದು ವಾಹನಕ್ಕೂ ಚಾಲಕನು ಚಾಲನಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಾಗುತ್ತದೆ. ನೀವು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಯನ್ನು ಹೊಂದಿರುವ ಕಾರನ್ನು ಮಾರಾಟ ಮಾಡುತ್ತಿದ್ದರೆ. ನೀವು ಸ್ವಯಂ ಚಾಲನಾ ಕಾರನ್ನು ಮಾರಾಟ ಮಾಡುತ್ತಿಲ್ಲ. ನೀವು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಯನ್ನು ಹೊಂದಿರುವ ಕಾರನ್ನು ಚಾಲನೆ ಮಾಡುತ್ತಿದ್ದರೆ, ನೀವು ಸ್ವಯಂ-ಚಾಲನಾ ಕಾರನ್ನು ಹೊಂದಿಲ್ಲ. ೫ ಮಾರ್ಚ್ ೨೦೨೧ ರಂದು ಹೋಂಡಾ ಜಪಾನ್‌ನಲ್ಲಿ ೧೦೦ ಲೆಜೆಂಡ್ ಹೈಬ್ರಿಡ್ ಇಎಕ್ಸ್ ಸೆಡಾನ್‌ಗಳ ಸೀಮಿತ ಆವೃತ್ತಿಯನ್ನು ಹೊಸದಾಗಿ ಅನುಮೋದಿಸಲಾದ ಹಂತ ೩ ಸ್ವಯಂಚಾಲಿತ ಡ್ರೈವಿಂಗ್ ಉಪಕರಣಗಳೊಂದಿಗೆ ಲೀಸ್ ಮಾಡಲು ಪ್ರಾರಂಭಿಸಿತು. ಇದನ್ನು ಜಪಾನೀಸ್ ಸರ್ಕಾರವು ಅವರ ಸ್ವಾಯತ್ತ "ಟ್ರಾಫಿಕ್ ಜಾಮ್ ಪೈಲಟ್" ಚಾಲನಾ ತಂತ್ರಜ್ಞಾನಕ್ಕೆ ಸುರಕ್ಷತಾ ಪ್ರಮಾಣೀಕರಣವನ್ನು ನೀಡಿತು. ಕಾನೂನುಬದ್ಧವಾಗಿ ಚಾಲಕರು ತಮ್ಮ ಕಣ್ಣುಗಳನ್ನು ರಸ್ತೆಯಿಂದ ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟಿತು. <ref name="Honda-Legend">{{Cite web|url=https://global.honda/newsroom/news/2021/4210304eng-legend.html|title=Honda to Begin Sales of Legend with New Honda SENSING Elite|date=4 March 2021|website=[[Honda]]|access-date=6 March 2021}}</ref> <ref name="mainichi">{{Cite news|url=https://mainichi.jp/english/articles/20210304/p2g/00m/0bu/109000c|title=Honda to start selling world's 1st level-3 autonomous car for $103K on Fri.|date=4 March 2021|access-date=6 March 2021|agency=[[Kyodo News]]|archive-date=5 ಮಾರ್ಚ್ 2021|archive-url=https://web.archive.org/web/20210305144526/https://mainichi.jp/english/articles/20210304/p2g/00m/0bu/109000c|url-status=deviated|archivedate=5 ಮಾರ್ಚ್ 2021|archiveurl=https://web.archive.org/web/20210305144526/https://mainichi.jp/english/articles/20210304/p2g/00m/0bu/109000c}}</ref> <ref name="mlit_2020-11-11">{{Cite web|url=https://www.mlit.go.jp/report/press/jidosha08_hh_003888.html|title=世界初! 自動運転車(レベル3)の型式指定を行いました|date=11 November 2020|website=[[Ministry of Land, Infrastructure, Transport and Tourism|MLIT, Japan]]|language=ja|trans-title=The world's first! approval of level-3 type designation for certification|access-date=6 March 2021}}</ref> <ref name="car_and_driver_2021-03">{{Cite web|url=https://www.caranddriver.com/news/a35729591/honda-legend-level-3-autonomy-leases-japan/|title=Honda Legend Sedan with Level 3 Autonomy Available for Lease in Japan|last=Beresford|first=Colin|date=4 March 2021|website=Car and Driver|access-date=6 March 2021}}</ref> == ವ್ಯಾಖ್ಯಾನಗಳು == ಸ್ವಯಂ ಚಾಲನಾ ಕಾರು ಉದ್ಯಮದಲ್ಲಿ ಬಳಸುವ ಪರಿಭಾಷೆಯಲ್ಲಿ ಕೆಲವು ಅಸಂಗತತೆಗಳು ಇವೆ. ನಿಖರವಾದ ಮತ್ತು ಸ್ಥಿರವಾದ ಶಬ್ದಕೋಶವನ್ನು ವ್ಯಾಖ್ಯಾನಿಸಲು ವಿವಿಧ ಸಂಸ್ಥೆಗಳು ಪ್ರಸ್ತಾಪಿಸಿವೆ. ೨೦೧೪ ರಲ್ಲಿ, ಅಂತಹ ಗೊಂದಲವನ್ನು ಎಸ್‌ಎಇ ಜೆ೩೦೧೬ ನಲ್ಲಿ ದಾಖಲಿಸಲಾಗಿದೆ. ಅದು ಹೇಳುತ್ತದೆ "ಕೆಲವು ದೇಶೀಯ ಬಳಕೆಗಳು ನಿರ್ದಿಷ್ಟವಾಗಿ ಸಂಪೂರ್ಣ ಡ್ರೈವಿಂಗ್ ಆಟೊಮೇಷನ್ (ಮಟ್ಟ ೫) ನೊಂದಿಗೆ ಸ್ವಾಯತ್ತತೆಯನ್ನು ಸಂಯೋಜಿಸುತ್ತವೆ. ಆದರೆ ಇತರ ಬಳಕೆಗಳು ಎಲ್ಲಾ ಹಂತದ ಡ್ರೈವಿಂಗ್ ಆಟೊಮೇಷನ್‌ಗೆ ಅನ್ವಯಿಸುತ್ತವೆ ಮತ್ತು ಕೆಲವು ರಾಜ್ಯ ಶಾಸನವು ಇದನ್ನು ವ್ಯಾಖ್ಯಾನಿಸಿದೆ ಸರಿಸುಮಾರು ಯಾವುದೇ ಎಡಿಎಸ್‌ [ಸ್ವಯಂಚಾಲಿತ ಡ್ರೈವಿಂಗ್ ಸಿಸ್ಟಮ್] ಮಟ್ಟ ೩ ಅಥವಾ ಅದಕ್ಕಿಂತ ಹೆಚ್ಚಿನದು (ಅಥವಾ ಅಂತಹ ಎಡಿಎಸ್‌‍ ಹೊಂದಿದ ಯಾವುದೇ ವಾಹನಕ್ಕೆ)." === ಪರಿಭಾಷೆ ಮತ್ತು ಸುರಕ್ಷತೆ ಪರಿಗಣನೆಗಳು === ಆಧುನಿಕ ವಾಹನಗಳು ಕಾರನ್ನು ಅದರ ಮಾರ್ಗದಲ್ಲಿ ಇರಿಸುವುದು, ವೇಗ ನಿಯಂತ್ರಣಗಳು ಅಥವಾ ತುರ್ತು ಬ್ರೇಕಿಂಗ್‌ನಂತಹ ವೈಶಿಷ್ಟ್ಯಗಳನ್ನು ಒದಗಿಸುತ್ತವೆ. ಆ ವೈಶಿಷ್ಟ್ಯಗಳನ್ನು ಕೇವಲ ಚಾಲಕ ಸಹಾಯ ತಂತ್ರಜ್ಞಾನಗಳೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಅವುಗಳಿಗೆ ಇನ್ನೂ ಮಾನವ ಚಾಲಕ ನಿಯಂತ್ರಣ ಅಗತ್ಯವಿರುತ್ತದೆ. ಆದರೆ ಸಂಪೂರ್ಣ ಸ್ವಯಂಚಾಲಿತ ವಾಹನಗಳು ಮಾನವ ಡ್ರೈವರ್ ಇನ್‌ಪುಟ್ ಇಲ್ಲದೆಯೇ ಚಾಲನೆ ಮಾಡುತ್ತವೆ. ಫಾರ್ಚೂನ್ ಪ್ರಕಾರ ಆಟೋನೋಡ್ರೈವ್, ಪೈಲಟ್ ಅಸಿಸ್ಟ್, ಫುಲ್-ಸೆಲ್ಫ್ ಡ್ರೈವಿಂಗ್ ಅಥವಾ ಡ್ರೈವ್‌ಪೈಲಟ್‌ನಂತಹ ಕೆಲವು ಹೊಸ ವಾಹನಗಳ ತಂತ್ರಜ್ಞಾನದ ಹೆಸರುಗಳು ಚಾಲಕನನ್ನು ಗೊಂದಲಗೊಳಿಸಬಹುದು. ಚಾಲಕನು ಡ್ರೈವಿಂಗ್ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾದಾಗ ಯಾವುದೇ ಡ್ರೈವರ್ ಇನ್‌ಪುಟ್ ನಿರೀಕ್ಷಿಸಲಾಗುವುದಿಲ್ಲ ಎಂದು ಅವರು ನಂಬುತ್ತಾರೆ.<ref name=":15">{{Cite web|url=https://fortune.com/2020/11/08/tesla-full-self-driving-autonomous-vehicle-safety/|title=What's in a name? For Tesla's Full Self Driving, it may be danger|last=Morris|first=David|date=8 November 2020|website=Fortune|access-date=8 March 2021}}</ref> [[ಬಿಬಿಸಿ]] ಯ ಪ್ರಕಾರ ಆ ಪರಿಕಲ್ಪನೆಗಳ ನಡುವಿನ ಗೊಂದಲವು ಸಾವಿಗೆ ಕಾರಣವಾಗುತ್ತದೆ. <ref>{{Cite news|url=https://www.bbc.com/news/business-44159581|title=Who is to blame for 'self-driving car' deaths?|last=Leggett|first=Theo|date=22 May 2018|publisher=BBC News}}</ref> ಈ ಕಾರಣಕ್ಕಾಗಿ ಎಎಎ ನಂತಹ ಕೆಲವು ಸಂಸ್ಥೆಗಳು ಚಾಲನಾ ಕಾರ್ಯವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುವ ಎಎಲ್‌ಕೆಎಸ್‌ ನಂತಹ ವೈಶಿಷ್ಟ್ಯಗಳಿಗೆ ಪ್ರಮಾಣಿತ ಹೆಸರಿಸುವ ಸಂಪ್ರದಾಯಗಳನ್ನು ಒದಗಿಸಲು ಪ್ರಯತ್ನಿಸುತ್ತವೆ. ಆದರೆ ಯಾವುದೇ ದೇಶಗಳಲ್ಲಿ ಸ್ವಯಂಚಾಲಿತ ವಾಹನಗಳು ಎಂದು ಇನ್ನೂ ಅನುಮೋದಿಸಲಾಗಿಲ್ಲ. ಬ್ರಿಟಿಷ್ ವಿಮಾದಾರರ ಸಂಘವು ಆಧುನಿಕ ಕಾರುಗಳ ಮಾರ್ಕೆಟಿಂಗ್‌ನಲ್ಲಿ ''ಸ್ವಾಯತ್ತ'' ಪದದ ಬಳಕೆಯನ್ನು ಅಪಾಯಕಾರಿ ಎಂದು ಪರಿಗಣಿಸುತ್ತದೆ. ಏಕೆಂದರೆ ಕಾರು ಜಾಹೀರಾತುಗಳು ವಾಹನ ಚಾಲಕರು 'ಸ್ವಾಯತ್ತ' ಮತ್ತು 'ಆಟೋಪೈಲಟ್' ಎಂದರೆ ವಾಹನವು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಚಾಲಕನ ಮೇಲೆ ಅವಲಂಬಿತವಾಗಿದ್ದಾಗ ಸ್ವತಃ ಚಾಲನೆ ಮಾಡಬಹುದು ಎಂದರ್ಥ ಎಂದು ಹೇಳುತ್ತಾರೆ. ಕಾರನ್ನು ಓಡಿಸುವ ತಂತ್ರಜ್ಞಾನವು ಇನ್ನೂ ಬೀಟಾ ಹಂತದಲ್ಲಿದೆ. ಕೆಲವು ಕಾರು ತಯಾರಕರು ವಾಹನಗಳು ಕೆಲವು ಚಾಲನಾ ಸಂದರ್ಭಗಳನ್ನು ನಿರ್ವಹಿಸಲು ಸಾಧ್ಯವಾಗದಿದ್ದಾಗ ''ಸ್ವಯಂ ಚಾಲನೆ'' ಎಂದು ಸೂಚಿಸುತ್ತಾರೆ ಅಥವಾ ಹಕ್ಕು ಸಾಧಿಸುತ್ತಾರೆ. ಪೂರ್ಣ ಸ್ವಯಂ-ಚಾಲನೆ ಎಂದು ಕರೆಯಲಾಗಿದ್ದರೂ ಟೆಸ್ಲಾ ತನ್ನ ಕೊಡುಗೆಯನ್ನು ಸಂಪೂರ್ಣ ಸ್ವಾಯತ್ತ ಡ್ರೈವಿಂಗ್ ಸಿಸ್ಟಮ್ ಎಂದು ಪರಿಗಣಿಸಬಾರದು ಎಂದು ಹೇಳಿದೆ. <ref>{{Cite news|url=https://www.nytimes.com/2021/03/23/business/teslas-autopilot-safety-investigations.html|title=Tesla's Autopilot Technology Faces Fresh Scrutiny|last=Boudette|first=Neal E.|date=23 March 2021|work=The New York Times|access-date=15 June 2021|archive-url=https://ghostarchive.org/archive/20211228/https://www.nytimes.com/2021/03/23/business/teslas-autopilot-safety-investigations.html|archive-date=28 December 2021}}</ref> ಇದು ಚಾಲಕರು ಅತಿಯಾದ ಆತ್ಮವಿಶ್ವಾಸವನ್ನು ಹೊಂದುವ ಅಪಾಯವನ್ನು ಉಂಟುಮಾಡುತ್ತದೆ ಮತ್ತು ಚಂಚಲ ಚಾಲನೆಯ ನಡವಳಿಕೆಯನ್ನು ತೆಗೆದುಕೊಳ್ಳುತ್ತದೆ. ಇದು ಅಪಘಾತಗಳಿಗೆ ಕಾರಣವಾಗುತ್ತದೆ. ಗ್ರೇಟ್-ಬ್ರಿಟನ್‌ನಲ್ಲಿರುವಾಗ, ಸಂಪೂರ್ಣ ಸ್ವಯಂ-ಚಾಲನಾ ಕಾರು ನಿರ್ದಿಷ್ಟ ಪಟ್ಟಿಯಲ್ಲಿ ನೋಂದಾಯಿಸಲಾದ ಕಾರು ಮಾತ್ರ. <ref>{{Cite news|url=https://www.bbc.com/news/technology-44439523|title=Insurers warning on 'autonomous' cars|last=Cellan-Jones|first=Rory|date=12 June 2018|publisher=BBC News}}</ref> ಸುರಕ್ಷತಾ ವಿಷಯಗಳ ಕುರಿತು ವಾಯುಯಾನ ವಲಯವು ದಶಕಗಳಿಂದ ಪಡೆದ ಅನುಭವದಿಂದಾಗಿ, ಸ್ವಾಯತ್ತ ವಾಹನಗಳ ಸುರಕ್ಷಿತ ಅನುಷ್ಠಾನದ ಚರ್ಚೆಗಳಲ್ಲಿ ವಾಯುಯಾನ ಯಾಂತ್ರೀಕೃತಗೊಂಡ ಸುರಕ್ಷತೆ ಜ್ಞಾನವನ್ನು ಅಳವಡಿಸಿಕೊಳ್ಳುವ ಪ್ರಸ್ತಾಪಗಳಿವೆ. <ref>{{Cite journal|last=Umar Zakir Abdul|first=Hamid|title=Adopting Aviation Safety Knowledge into the Discussions of Safe Implementation of Connected and Autonomous Road Vehicles|journal=SAE Technical Papers (SAE WCX Digital Summit)|date=2021|issue=2021–01–0074|url=https://www.researchgate.net/publication/350669647|display-authors=etal|accessdate=12 April 2021}}</ref> ಎಸ್‌ಎಮ್‌ಎಮ್‌ಟಿಯ ಪ್ರಕಾರ "ಎರಡು ಸ್ಪಷ್ಟವಾದ ಸ್ಥಿತಿಗಳಿವೆ - ವಾಹನವು ಚಾಲಕನಿಗೆ ತಂತ್ರಜ್ಞಾನದಿಂದ ಬೆಂಬಲಿತವಾಗಿದೆ ಮತ್ತುಸ್ವಯಂಚಾಲಿತವಾಗಿ ತಂತ್ರಜ್ಞಾನವು ಪರಿಣಾಮಕಾರಿಯಾಗಿ ಅಥವಾ ಸುರಕ್ಷಿತವಾಗಿ ಚಾಲಕವನ್ನು ಬದಲಿಸುತ್ತದೆ." <ref>SMMT publishes guiding principles for marketing automated vehicles, SMMT, 22 novembre 2021</ref> === ಸ್ವಾಯತ್ತ ವಿರುದ್ಧ ಸ್ವಯಂಚಾಲಿತ === ''ಸ್ವಾಯತ್ತ'' ಎಂದರೆ ಸ್ವಯಂ ಆಡಳಿತ. <ref name="antsaklis1991introduction">{{Cite journal|last=Antsaklis|first=Panos J.|last2=Passino|first2=Kevin M.|last3=Wang|first3=S.J.|year=1991|title=An Introduction to Autonomous Control Systems|url=http://neuron-ai.tuke.sk/hudecm/PDF_PAPERS/Intro-Aut-Control.pdf|journal=IEEE Control Systems Magazine|volume=11|issue=4|pages=5–13|doi=10.1109/37.88585|accessdate=21 January 2019|archiveurl=https://web.archive.org/web/20170516202116/http://neuron-ai.tuke.sk/hudecm/PDF_PAPERS/Intro-Aut-Control.pdf|archivedate=16 May 2017}}</ref> ವಾಹನ ಯಾಂತ್ರೀಕರಣಕ್ಕೆ ಸಂಬಂಧಿಸಿದ ಅನೇಕ ಐತಿಹಾಸಿಕ ಯೋಜನೆಗಳು ತಮ್ಮ ಪರಿಸರದಲ್ಲಿ ಮ್ಯಾಗ್ನೆಟಿಕ್ ಸ್ಟ್ರಿಪ್‌ಗಳಂತಹ ಕೃತಕ ಸಹಾಯಗಳ ಮೇಲೆ ಭಾರೀ ಅವಲಂಬನೆಗೆ ಒಳಪಟ್ಟು ''ಸ್ವಯಂಚಾಲಿತವಾಗಿವೆ'' (ಸ್ವಯಂಚಾಲಿತವಾಗಿ ಮಾಡಲ್ಪಟ್ಟಿದೆ). ಸ್ವಾಯತ್ತ ನಿಯಂತ್ರಣವು ಪರಿಸರದಲ್ಲಿನ ಗಮನಾರ್ಹ ಅನಿಶ್ಚಿತತೆಗಳ ಅಡಿಯಲ್ಲಿ ತೃಪ್ತಿದಾಯಕ ಕಾರ್ಯಕ್ಷಮತೆಯನ್ನು ಸೂಚಿಸುತ್ತದೆ. ಬಾಹ್ಯ ಹಸ್ತಕ್ಷೇಪವಿಲ್ಲದೆ ಸಿಸ್ಟಮ್ ವೈಫಲ್ಯಗಳನ್ನು ಸರಿದೂಗಿಸುವ ಸಾಮರ್ಥ್ಯವನ್ನು ಸೂಚಿಸುತ್ತದೆ. <ref name="antsaklis1991introduction" /> [[ದೂರಸಂಪರ್ಕ ವ್ಯವಸ್ಥೆಯ ಜಾಲ|ಸಂವಹನ ಜಾಲಗಳನ್ನು]] ತಕ್ಷಣದ ಆಸುಪಾಸಿನಲ್ಲಿ ( ಘರ್ಷಣೆ ತಪ್ಪಿಸುವುದಕ್ಕಾಗಿ ) ಮತ್ತು ಹೆಚ್ಚು ದೂರದಲ್ಲಿ (ದಟ್ಟಣೆ ನಿರ್ವಹಣೆಗಾಗಿ) ಅಳವಡಿಸುವುದು ಒಂದು ವಿಧಾನವಾಗಿದೆ. ನಿರ್ಧಾರ ಪ್ರಕ್ರಿಯೆಯಲ್ಲಿ ಅಂತಹ ಹೊರಗಿನ ಪ್ರಭಾವಗಳು ವೈಯಕ್ತಿಕ ವಾಹನದ ಸ್ವಾಯತ್ತತೆಯನ್ನು ಕಡಿಮೆ ಮಾಡುತ್ತದೆ. ಆದರೆ ಇನ್ನೂ ಮಾನವ ಹಸ್ತಕ್ಷೇಪದ ಅಗತ್ಯವಿಲ್ಲ. ೨೦೧೭ ರಂತೆ, ಹೆಚ್ಚಿನ ವಾಣಿಜ್ಯ ಯೋಜನೆಗಳು ಸ್ವಯಂಚಾಲಿತ ವಾಹನಗಳ ಮೇಲೆ ಕೇಂದ್ರೀಕರಿಸಿದವು. ಅದು ಇತರ ವಾಹನಗಳೊಂದಿಗೆ ಅಥವಾ ಸುತ್ತುವರಿದ ನಿರ್ವಹಣಾ ಆಡಳಿತದೊಂದಿಗೆ ಸಂವಹನ ನಡೆಸುವುದಿಲ್ಲ. ಯುರೋ ಎನ್‌ಸಿಎಪಿಯು "ಸ್ವಾಯತ್ತ ತುರ್ತು ಬ್ರೇಕಿಂಗ್" ನಲ್ಲಿ ಸ್ವಾಯತ್ತತೆಯನ್ನು ಹೀಗೆ ವ್ಯಾಖ್ಯಾನಿಸುತ್ತದೆ: "ಅಪಘಾತವನ್ನು ತಪ್ಪಿಸಲು ಅಥವಾ ತಗ್ಗಿಸಲು ಸಿಸ್ಟಮ್ ಚಾಲಕರಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ". ಇದು ಸ್ವಾಯತ್ತ ವ್ಯವಸ್ಥೆಯು ಚಾಲಕ ಅಲ್ಲ ಎಂದು ಸೂಚಿಸುತ್ತದೆ. ಯುರೋಪ್‌‍ನಲ್ಲಿ ''ಸ್ವಯಂಚಾಲಿತ'' ಮತ್ತು ''ಸ್ವಾಯತ್ತ'' ಪದಗಳನ್ನು ಒಟ್ಟಿಗೆ ಬಳಸಬಹುದು. ಉದಾಹರಣೆಗೆ, ಯುರೋಪಿಯನ್ ಪಾರ್ಲಿಮೆಂಟ್‌ನ ೨೦೧೯/೨೧೪೪ ನಿಯಂತ್ರಣ (ಇಯು) ಮತ್ತು ೨೭ ನವೆಂಬರ್ ೨೦೧೯ ರ ಕೌನ್ಸಿಲ್‌ನ ಮೋಟಾರು ವಾಹನಗಳಿಗೆ ಟೈಪ್-ಅನುಮೋದನೆಯ ಅವಶ್ಯಕತೆಗಳ ಮೇಲೆ "ಸ್ವಯಂಚಾಲಿತ ವಾಹನ" ಮತ್ತು "ಸಂಪೂರ್ಣ ಸ್ವಯಂಚಾಲಿತ ವಾಹನಗಳ ಸಾಮರ್ಥ್ಯ" ಅವುಗಳ ಸ್ವಾಯತ್ತತೆಯ ಆಧಾರದ ಮೇಲೆ ವ್ಯಾಖ್ಯಾನಿಸುತ್ತದೆ. <ref name="Regulation_eU_2019_2144">Regulation (EU) 2019/2144</ref> * "ಸ್ವಯಂಚಾಲಿತ ವಾಹನ" ಎಂದರೆ ನಿರಂತರ ಚಾಲಕ ಮೇಲ್ವಿಚಾರಣೆಯಿಲ್ಲದೆ ನಿರ್ದಿಷ್ಟ ಅವಧಿಗೆ ಸ್ವಾಯತ್ತವಾಗಿ ಚಲಿಸಲು ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಲಾದ ಮೋಟಾರು ವಾಹನವಾಗಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಚಾಲಕ ಹಸ್ತಕ್ಷೇಪವನ್ನು ಇನ್ನೂ ನಿರೀಕ್ಷಿಸಲಾಗಿದೆ ಅಥವಾ ಅಗತ್ಯವಿದೆ. <ref name="Regulation_eU_2019_2144" /> * "ಸಂಪೂರ್ಣ ಸ್ವಯಂಚಾಲಿತ ವಾಹನ" ಎಂದರೆ ಯಾವುದೇ ಚಾಲಕ ಮೇಲ್ವಿಚಾರಣೆಯಿಲ್ಲದೆ ಸ್ವಾಯತ್ತವಾಗಿ ಚಲಿಸಲು ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಲಾದ ಮೋಟಾರು ವಾಹನ. <ref name="Regulation_eU_2019_2144" /> ಬ್ರಿಟಿಷ್ ಇಂಗ್ಲಿಷ್‌ನಲ್ಲಿ, ಸ್ವಯಂಚಾಲಿತ ಪದವು ಹಲವಾರು ಅರ್ಥಗಳನ್ನು ಹೊಂದಿರಬಹುದು. ಈ ವಾಕ್ಯದಲ್ಲಿ " ''ಸ್ವಯಂಚಾಲಿತ'' ಲೇನ್ ಕೀಪಿಂಗ್ ವ್ಯವಸ್ಥೆಗಳು ಸುರಕ್ಷತೆಯನ್ನು ಖಾತರಿಪಡಿಸಲು ಅಗತ್ಯವಿರುವ ಹನ್ನೆರಡು ತತ್ವಗಳಲ್ಲಿ ಎರಡನ್ನು ಮಾತ್ರ ಪೂರೈಸಬಲ್ಲವು ಎಂದು ಥಟ್ಚಮ್ ಕಂಡುಕೊಂಡರು. ಆದ್ದರಿಂದ ಅವರು ಹೇಳಲು ಸಾಧ್ಯವಿಲ್ಲ. ' ''ಸ್ವಯಂಚಾಲಿತ'' ಚಾಲನೆ' ಎಂದು ವರ್ಗೀಕರಿಸಲಾಗಿದೆ. ಬದಲಿಗೆ ತಂತ್ರಜ್ಞಾನವನ್ನು 'ಸಹಾಯದ ಚಾಲನೆ' ಎಂದು ವರ್ಗೀಕರಿಸಬೇಕು ಎಂದು ಹೇಳುತ್ತದೆ." <ref>{{Cite web|url=https://www.visordown.com/news/industry/abi-and-thatcham-warn-against-automated-driving-plans|title=The ABI and Thatcham warn against automated driving plans|last=HancocksMon|first=Simon|last2=Oct 2020|first2=26|website=Visordown}}</ref> "ಸ್ವಯಂಚಾಲಿತ" ಪದದ ಮೊದಲ ಸಂಭವವು ಯುನೆಸ್ ಸ್ವಯಂಚಾಲಿತ ವ್ಯವಸ್ಥೆಯನ್ನು ಉಲ್ಲೇಖಿಸುತ್ತದೆ. ಆದರೆ ಎರಡನೆಯ ಸಂಭವವು ಸ್ವಯಂಚಾಲಿತ ವಾಹನದ ಬ್ರಿಟಿಷ್ ಕಾನೂನು ವ್ಯಾಖ್ಯಾನವನ್ನು ಉಲ್ಲೇಖಿಸುತ್ತದೆ. ಬ್ರಿಟಿಷ್ ಕಾನೂನು "ಸ್ವಯಂಚಾಲಿತ ವಾಹನ" ದ ಅರ್ಥವನ್ನು "ಸ್ವಯಂಚಾಲಿತ ವಾಹನ" ಎಂಬ ವಾಹನಕ್ಕೆ ಸಂಬಂಧಿಸಿದ ವ್ಯಾಖ್ಯಾನ ವಿಭಾಗವನ್ನು ಆಧರಿಸಿ ವ್ಯಾಖ್ಯಾನಿಸುತ್ತದೆ ಮತ್ತು ''ವಿಮೆ ಮಾಡಿದ ವಾಹನ'' . <ref>Automated and Electric Vehicles Act 2018</ref> === ಸ್ವಾಯತ್ತ ವಿರುದ್ಧ ಸಹಕಾರಿ === ವಾಹನದೊಳಗೆ ಯಾವುದೇ ಚಾಲಕ ರಹಿತ ಕಾರಿನಲ್ಲಿ ಪ್ರಯಾಣಿಸಲು, ಕೆಲವು ಕಂಪನಿಗಳು ರಿಮೋಟ್ ಡ್ರೈವರ್ ಅನ್ನು ಬಳಸುತ್ತವೆ. ಎಸ್‌‍ಎಇ ಜೆ೩೦೧೬ರ ಪ್ರಕಾರ, ಕೆಲವು ಡ್ರೈವಿಂಗ್ ಯಾಂತ್ರೀಕೃತಗೊಂಡ ವ್ಯವಸ್ಥೆಗಳು ತಮ್ಮ ಎಲ್ಲಾ ಕಾರ್ಯಗಳನ್ನು ಸ್ವತಂತ್ರವಾಗಿ ಮತ್ತು ಸ್ವಾವಲಂಬಿಯಾಗಿ ನಿರ್ವಹಿಸಿದರೆ ಸ್ವಾಯತ್ತವಾಗಿರಬಹುದು. ಆದರೆ ಅವು ಸಂವಹನ ಮತ್ತು/ಅಥವಾ ಹೊರಗಿನ ಘಟಕಗಳೊಂದಿಗೆ ಸಹಕಾರವನ್ನು ಅವಲಂಬಿಸಿದ್ದರೆ ಅವುಗಳನ್ನು ಸ್ವಾಯತ್ತತೆಗಿಂತ ಹೆಚ್ಚಾಗಿ ಸಹಕಾರಿ ಎಂದು ಪರಿಗಣಿಸಬೇಕು. == ವರ್ಗೀಕರಣಗಳು == === ಸ್ವಯಂ ಚಾಲನಾ ಕಾರು === ''ಪಿಸಿ ಮ್ಯಾಗಜೀನ್'' ಸ್ವಯಂ ಚಾಲನಾ ಕಾರನ್ನು "ಕಂಪ್ಯೂಟರ್ ನಿಯಂತ್ರಿತ ಕಾರು" ಎಂದು ವ್ಯಾಖ್ಯಾನಿಸುತ್ತದೆ. <ref>{{Cite web|url=https://www.pcmag.com/encyclopedia/term/65738/self-driving-car|title=self-driving car Definition from PC Magazine Encyclopedia|website=PC Magazine}}</ref> ಯೂನಿಯನ್ ಆಫ್ ಕನ್ಸರ್ನ್ಡ್ ಸೈಂಟಿಸ್ಟ್ಸ್ ಹೇಳುವಂತೆ ಸ್ವಯಂ-ಚಾಲನಾ ಕಾರುಗಳು "ಕಾರುಗಳು ಅಥವಾ ಟ್ರಕ್‌ಗಳು, ಇದರಲ್ಲಿ ವಾಹನವನ್ನು ಸುರಕ್ಷಿತವಾಗಿ ನಿರ್ವಹಿಸಲು ಮಾನವ ಚಾಲಕರು ಎಂದಿಗೂ ನಿಯಂತ್ರಣವನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಸ್ವಾಯತ್ತ ಅಥವಾ 'ಚಾಲಕ-ಕಡಿಮೆ' ಕಾರುಗಳು ಎಂದೂ ಕರೆಯುತ್ತಾರೆ. ಅವುಗಳು ವಾಹನವನ್ನು ನಿಯಂತ್ರಿಸಲು, ನ್ಯಾವಿಗೇಟ್ ಮಾಡಲು ಮತ್ತು ಓಡಿಸಲು ಸಂವೇದಕಗಳು ಮತ್ತು ಸಾಫ್ಟ್‌ವೇರ್ ಅನ್ನು ಸಂಯೋಜಿಸುತ್ತವೆ." <ref>{{Cite web|url=https://www.ucsusa.org/clean-vehicles/how-self-driving-cars-work|title=Self-Driving Cars Explained|website=Union of Concerned Scientists}}</ref> ಬ್ರಿಟಿಷ್ ಆಟೋಮೇಟೆಡ್ ಮತ್ತು ಎಲೆಕ್ಟ್ರಿಕ್ ವೆಹಿಕಲ್ಸ್ ಆಕ್ಟ್ ೨೦೧೮ ಕಾನೂನು ವಾಹನವನ್ನು "ಸ್ವತಃ ಚಾಲನೆ" ಎಂದು ವ್ಯಾಖ್ಯಾನಿಸುತ್ತದೆ. ವಾಹನವು "ಒಂದು ಮೋಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಅದನ್ನು ನಿಯಂತ್ರಿಸಲಾಗುವುದಿಲ್ಲ ಮತ್ತು ಒಬ್ಬ ವ್ಯಕ್ತಿಯಿಂದ ಮೇಲ್ವಿಚಾರಣೆ ಅಗತ್ಯವಿಲ್ಲ." <ref>{{Cite web|url=https://www.penningtonslaw.com/news-publications/latest-news/2018/automated-and-electric-vehicles-act-2018-becomes-law|title=Automated and Electric Vehicles Act 2018 becomes law|website=penningtonslaw.com|access-date=24 March 2021}}</ref> ಮತ್ತೊಂದು ಬ್ರಿಟಿಷ್ ವ್ಯಾಖ್ಯಾನವು "ಸ್ವಯಂ-ಚಾಲನಾ ವಾಹನಗಳು ಸುರಕ್ಷಿತವಾಗಿ ಮತ್ತು ಕಾನೂನುಬದ್ಧವಾಗಿ ಸ್ವತಃ ಚಾಲನೆ ಮಾಡುವ ವಾಹನಗಳಾಗಿವೆ" ಎಂದು ಊಹಿಸುತ್ತದೆ. <ref>{{Cite web|url=https://www.gov.uk/guidance/self-driving-vehicles-listed-for-use-in-great-britain|title=Self-driving vehicles listed for use in Great Britain|date=20 April 2022|publisher=GOV.UK|access-date=19 July 2022}}</ref> === ಎಸ್‌‍ಎಇ ವರ್ಗೀಕರಣ === [[ಚಿತ್ರ:Tesla_Autopilot_Engaged_in_Model_X.jpg|thumb| ಟೆಸ್ಲಾ ಆಟೋಪೈಲಟ್ ಅನ್ನು ಎಸ್‍ ೨ನೇ ಹಂತದ ಸಿಸ್ಟಮ್ ಎಂದು ವರ್ಗೀಕರಿಸಲಾಗಿದೆ. <ref>{{Cite web|url=https://www.tesla.com/support/autopilot|title=Support – Autopilot|date=13 February 2019|website=[[Tesla, Inc.|Tesla]]|archive-url=https://web.archive.org/web/20190410153216/https://www.tesla.com/support/autopilot|archive-date=10 April 2019|access-date=6 September 2019}}</ref> <ref>{{Cite web|url=https://www.caranddriver.com/news/a35785277/tesla-fsd-california-self-driving/|title=Tesla Tells California DMV that FSD Is Not Capable of Autonomous Driving|last=Roberto Baldwin|date=9 March 2021|website=[[Car and Driver]]}}</ref>]] ಆರು ಹಂತಗಳನ್ನು ಹೊಂದಿರುವ ವರ್ಗೀಕರಣ ವ್ಯವಸ್ಥೆ - ಸಂಪೂರ್ಣ ಕೈಪಿಡಿಯಿಂದ ಸಂಪೂರ್ಣ ಸ್ವಯಂಚಾಲಿತ ವ್ಯವಸ್ಥೆಗಳವರೆಗೆ - ೨೦೧೪ ರಲ್ಲಿ ಪ್ರಮಾಣೀಕರಣ ಸಂಸ್ಥೆ ಎಸ್‌‍ಎಇ ಇಂಟರ್‌ನ್ಯಾಷನಲ್‌ನಿಂದ ಜೆ೩೦೧೬, ''ಟ್ಯಾಕ್ಸಾನಮಿ ಮತ್ತು ಆನ್-ರೋಡ್ ಮೋಟಾರ್ ವಾಹನ ಆಟೋಮೇಟೆಡ್ ಡ್ರೈವಿಂಗ್ ವ್ಯವಸ್ಥೆಗಳಿಗೆ ಸಂಬಂಧಿಸಿದ ನಿಯಮಗಳ ವ್ಯಾಖ್ಯಾನಗಳು'' ; ವಿವರಗಳನ್ನು ನಿಯತಕಾಲಿಕವಾಗಿ ಪರಿಷ್ಕರಿಸಲಾಗುತ್ತದೆ. <ref name="SAE-J3016"/> ಈ ವರ್ಗೀಕರಣವು ವಾಹನದ ಸಾಮರ್ಥ್ಯಗಳಿಗಿಂತ ಹೆಚ್ಚಾಗಿ ಚಾಲಕ ಹಸ್ತಕ್ಷೇಪ ಮತ್ತು ಅಗತ್ಯವಿರುವ ಗಮನವನ್ನು ಆಧರಿಸಿದೆ, ಆದಾಗ್ಯೂ ಇವುಗಳು ಸಡಿಲವಾಗಿ ಸಂಬಂಧಿಸಿವೆ. ೨೦೧೩ ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ, ರಾಷ್ಟ್ರೀಯ ಹೆದ್ದಾರಿ ಸಂಚಾರ ಸುರಕ್ಷತಾ ಆಡಳಿತ (ಎನ್‍ಎಚ್‍ಟಿಎಸ್‌‍ಎ) ತನ್ನ ಮೂಲ ಔಪಚಾರಿಕ ವರ್ಗೀಕರಣ ವ್ಯವಸ್ಥೆಯನ್ನು ಬಿಡುಗಡೆ ಮಾಡಿತು. ಎಸ್‌‍ಎಇ ತನ್ನ ವರ್ಗೀಕರಣವನ್ನು ೨೦೧೬ ರಲ್ಲಿ ನವೀಕರಿಸಿದ ನಂತರ, ಜೆ೩೦೧೬_೨೦೧೬೦೯, <ref>SAE International</ref> ಎನ್‌ಎಚ್‌‍ಟಿಎಸ್‌ಎ ಎಸ್‌ಎಇ ಮಾನದಂಡವನ್ನು ಅಳವಡಿಸಿಕೊಂಡಿತು. <ref>{{Cite web|url=https://www.nhtsa.gov/sites/nhtsa.gov/files/federal_automated_vehicles_policy.pdf|title=Federal Automated Vehicles Policy|date=September 2016|website=[[National Highway Traffic Safety Administration|NHTSA]], U.S.|page=9|access-date=1 December 2021|archive-date=1 ಡಿಸೆಂಬರ್ 2021|archive-url=https://web.archive.org/web/20211201121752/https://www.nhtsa.gov/sites/nhtsa.gov/files/federal_automated_vehicles_policy.pdf|url-status=dead}}</ref> ಮತ್ತು ಎಸ್‌ಎಇ ವರ್ಗೀಕರಣವು ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿತು. <ref>{{Cite web|url=https://www.jsae.or.jp/08std/data/DrivingAutomation/jaso_tp18004-18.pdf|title=JASO TP 18004: 自動車用運転自動化システムのレベル分類及び定義|date=1 February 2018|website=[[Japanese Automotive Standards Organization|JASO]], Japan|trans-title=JASO TP 18004: Taxonomy and Definitions for Terms Related to Driving Automation Systems|access-date=1 December 2021|archive-date=1 ಡಿಸೆಂಬರ್ 2021|archive-url=https://web.archive.org/web/20211201121753/https://www.jsae.or.jp/08std/data/DrivingAutomation/jaso_tp18004-18.pdf|url-status=deviated|archivedate=1 ಡಿಸೆಂಬರ್ 2021|archiveurl=https://web.archive.org/web/20211201121753/https://www.jsae.or.jp/08std/data/DrivingAutomation/jaso_tp18004-18.pdf}}</ref> === ಚಾಲನಾ ಯಾಂತ್ರೀಕೃತಗೊಂಡ ಮಟ್ಟಗಳು === ಎಸ್‌ಎಇ ಯ ಯಾಂತ್ರೀಕೃತಗೊಂಡ ಮಟ್ಟದ ವ್ಯಾಖ್ಯಾನಗಳಲ್ಲಿ, "ಡ್ರೈವಿಂಗ್ ಮೋಡ್" ಎಂದರೆ "ವಿಶಿಷ್ಟ ಡೈನಾಮಿಕ್ ಚಾಲನಾ ಕಾರ್ಯ ಅಗತ್ಯತೆಗಳೊಂದಿಗೆ ಒಂದು ರೀತಿಯ ಚಾಲನಾ ಸನ್ನಿವೇಶ. (ಉದಾ, ಎಕ್ಸ್‌ಪ್ರೆಸ್‌ವೇ ವಿಲೀನ, ಹೆಚ್ಚಿನ ವೇಗದ ಪ್ರಯಾಣ, ಕಡಿಮೆ ವೇಗದ ಟ್ರಾಫಿಕ್ ಜಾಮ್, ಕ್ಲೋಸ್ಡ್-ಕ್ಯಾಂಪಸ್ ಕಾರ್ಯಾಚರಣೆಗಳು, ಇತ್ಯಾದಿ. )" <ref name=":5"/> <ref name="SAE_definitions">{{Cite web|url=https://cdn.oemoffhighway.com/files/base/acbm/ooh/document/2016/03/automated_driving.pdf|title=Automated Driving – Levels of Driving Automation are Defined in New SAE International Standard J3016|year=2014|website=[[SAE International]]|archive-url=https://web.archive.org/web/20180701034327/https://cdn.oemoffhighway.com/files/base/acbm/ooh/document/2016/03/automated_driving.pdf|archive-date=1 July 2018}}</ref> * ಹಂತ ೦: ಸ್ವಯಂಚಾಲಿತ ವ್ಯವಸ್ಥೆಯು ಎಚ್ಚರಿಕೆಗಳನ್ನು ನೀಡುತ್ತದೆ ಮತ್ತು ಕ್ಷಣಿಕವಾಗಿ ಮಧ್ಯಪ್ರವೇಶಿಸಬಹುದು ಆದರೆ ನಿರಂತರ ವಾಹನ ನಿಯಂತ್ರಣವನ್ನು ಹೊಂದಿಲ್ಲ. ಹಂತ ೧ ("ಹ್ಯಾಂಡ್ಸ್ ಆನ್"): ಚಾಲಕ ಮತ್ತು ಸ್ವಯಂಚಾಲಿತ ವ್ಯವಸ್ಥೆಯು ವಾಹನದ ನಿಯಂತ್ರಣವನ್ನು ಹಂಚಿಕೊಳ್ಳುತ್ತದೆ. ಉದಾಹರಣೆಗಳೆಂದರೆ ಚಾಲಕನು ಸ್ಟೀರಿಂಗ್ ಅನ್ನು ನಿಯಂತ್ರಿಸುವ ವ್ಯವಸ್ಥೆಗಳು ಮತ್ತು ಸ್ವಯಂಚಾಲಿತ ವ್ಯವಸ್ಥೆಯು ಒಂದು ಸೆಟ್ ವೇಗವನ್ನು (ಕ್ರೂಸ್ ಕಂಟ್ರೋಲ್) ನಿರ್ವಹಿಸಲು ಎಂಜಿನ್ ಶಕ್ತಿಯನ್ನು ನಿಯಂತ್ರಿಸುತ್ತದೆ ಅಥವಾ ವೇಗವನ್ನು ನಿರ್ವಹಿಸಲು ಮತ್ತು ಬದಲಾಯಿಸಲು ಎಂಜಿನ್ ಮತ್ತು ಬ್ರೇಕ್ ಶಕ್ತಿಯನ್ನು (ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಅಥವಾ ಎಸಿಸಿ); ಮತ್ತು ಪಾರ್ಕಿಂಗ್ ಸಹಾಯ, ಅಲ್ಲಿ ವೇಗ ಹಸ್ತಚಾಲಿತ ನಿಯಂತ್ರಣದಲ್ಲಿರುವಾಗ ಸ್ಟೀರಿಂಗ್ ಸ್ವಯಂಚಾಲಿತವಾಗಿರುತ್ತದೆ. ಚಾಲಕ ಯಾವುದೇ ಸಮಯದಲ್ಲಿ ಸಂಪೂರ್ಣ ನಿಯಂತ್ರಣವನ್ನು ಮರಳಿ ಪಡೆಯಲು ಸಿದ್ಧರಾಗಿರಬೇಕು. ಲೇನ್ ಕೀಪಿಂಗ್ ಅಸಿಸ್ಟೆನ್ಸ್ (ಎಲ್‌‍ಕೆಎ) ಭಾಗ II ಹಂತ ೧ರ ಸ್ವಯಂ-ಚಾಲನೆಗೆ ಹೆಚ್ಚಿನ ಉದಾಹರಣೆಯಾಗಿದೆ. ಆಟೋಪೈಲಟ್ ರಿವ್ಯೂ ನಿಯತಕಾಲಿಕದ ಪ್ರಕಾರ, ಸ್ವಯಂಚಾಲಿತ ತುರ್ತು ಬ್ರೇಕಿಂಗ್ ಚಾಲಕನನ್ನು ಅಪಘಾತದ ಬಗ್ಗೆ ಎಚ್ಚರಿಸುತ್ತದೆ ಮತ್ತು ಸಂಪೂರ್ಣ ಬ್ರೇಕಿಂಗ್ ಸಾಮರ್ಥ್ಯವನ್ನು ಸಹ ೧ನೇ ಹಂತದ ವೈಶಿಷ್ಟ್ಯವಾಗಿದೆ. ಹಂತ ೨ ("ಹ್ಯಾಂಡ್ಸ್ ಆಫ್"): ಸ್ವಯಂಚಾಲಿತ ವ್ಯವಸ್ಥೆಯು ವಾಹನದ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಳ್ಳುತ್ತದೆ: ವೇಗವರ್ಧಕ, ಬ್ರೇಕಿಂಗ್ ಮತ್ತು ಸ್ಟೀರಿಂಗ್. ಚಾಲಕನು ಚಾಲನೆಯನ್ನು ಮೇಲ್ವಿಚಾರಣೆ ಮಾಡಬೇಕು ಮತ್ತು ಸ್ವಯಂಚಾಲಿತ ವ್ಯವಸ್ಥೆಯು ಸರಿಯಾಗಿ ಪ್ರತಿಕ್ರಿಯಿಸಲು ವಿಫಲವಾದರೆ ಯಾವುದೇ ಸಮಯದಲ್ಲಿ ತಕ್ಷಣವೇ ಮಧ್ಯಪ್ರವೇಶಿಸಲು ಸಿದ್ಧರಾಗಿರಬೇಕು. "ಹ್ಯಾಂಡ್ಸ್ ಆಫ್" ಎಂಬ ಸಂಕ್ಷಿಪ್ತ ರೂಪವನ್ನು ಅಕ್ಷರಶಃ ತೆಗೆದುಕೊಳ್ಳಲಾಗುವುದಿಲ್ಲ - ಎಸ್‌ಎಇ ೨ರ ಚಾಲನೆಯ ಸಮಯದಲ್ಲಿ ಕೈ ಮತ್ತು ಚಕ್ರದ ನಡುವಿನ ಸಂಪರ್ಕವು ಸಾಮಾನ್ಯವಾಗಿ ಕಡ್ಡಾಯವಾಗಿದೆ. ಚಾಲಕನು ಮಧ್ಯಪ್ರವೇಶಿಸಲು ಸಿದ್ಧವಾಗಿದೆ ಎಂದು ಖಚಿತಪಡಿಸುತ್ತದೆ. ಚಾಲಕನು ಟ್ರಾಫಿಕ್‌ನತ್ತ ಗಮನ ಹರಿಸುತ್ತಿದ್ದಾನೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಚಾಲಕನ ಕಣ್ಣುಗಳನ್ನು ಕ್ಯಾಮೆರಾಗಳಿಂದ ಮೇಲ್ವಿಚಾರಣೆ ಮಾಡಬಹುದು. ಅಕ್ಷರಶಃ ಹ್ಯಾಂಡ್ಸ್ ಆಫ್ ಡ್ರೈವಿಂಗ್ ಅನ್ನು ಹಂತ ೨.೫ ಎಂದು ಪರಿಗಣಿಸಲಾಗುತ್ತದೆ. ಆದರೂ ಅಧಿಕೃತವಾಗಿ ಅರ್ಧ ಹಂತಗಳಿಲ್ಲ. ಸಾಮಾನ್ಯ ಉದಾಹರಣೆಯೆಂದರೆ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್. ಇದು ಲೇನ್ ಕೀಪಿಂಗ್ ಅಸಿಸ್ಟ್ ತಂತ್ರಜ್ಞಾನವನ್ನು ಸಹ ಬಳಸುತ್ತದೆ. ಇದರಿಂದಾಗಿ ಚಾಲಕನು ವಾಹನವನ್ನು ಸರಳವಾಗಿ ಮೇಲ್ವಿಚಾರಣೆ ಮಾಡುತ್ತಾನೆ. ಉದಾಹರಣೆಗೆ ಕ್ಯಾಡಿಲಾಕ್ ಸಿಟಿ೬ ರಲ್ಲಿ ಜನರಲ್ ಮೋಟಾರ್ಸ್ ಅಥವಾ ಫೋರ್ಡ್‌ನ F-150 ಬ್ಲೂಕ್ರೂಸ್ ಮೇಲ್ವಿಚಾರಣೆ ಮಾಡುತ್ತದೆ. ಹಂತ ೩ ("ಕಣ್ಣುಗಳು ಆಫ್"): ಡ್ರೈವಿಂಗ್ ಕಾರ್ಯಗಳಿಂದ ಚಾಲಕ ಸುರಕ್ಷಿತವಾಗಿ ತಮ್ಮ ಗಮನವನ್ನು ತಿರುಗಿಸಬಹುದು, ಉದಾ. ಚಾಲಕ ಪಠ್ಯ ಸಂದೇಶ ಅಥವಾ ಚಲನಚಿತ್ರವನ್ನು ವೀಕ್ಷಿಸಬಹುದು. ತುರ್ತು ಬ್ರೇಕಿಂಗ್‌ನಂತಹ ತಕ್ಷಣದ ಪ್ರತಿಕ್ರಿಯೆಗಾಗಿ ಕರೆ ಮಾಡುವ ಸಂದರ್ಭಗಳನ್ನು ವಾಹನವು ನಿಭಾಯಿಸುತ್ತದೆ. ಚಾಲಕನು ಇನ್ನೂ ಕೆಲವು ಸೀಮಿತ ಸಮಯದೊಳಗೆ ಮಧ್ಯಪ್ರವೇಶಿಸಲು ಸಿದ್ಧರಾಗಿರಬೇಕು. ಹಾಗೆ ಮಾಡಲು ವಾಹನದಿಂದ ಕರೆ ಮಾಡಿದಾಗ ತಯಾರಕರಿಂದ ನಿರ್ದಿಷ್ಟಪಡಿಸಬೇಕಾಗುತ್ತದೆ. ಈ ಮಟ್ಟದ ಯಾಂತ್ರೀಕರಣವನ್ನು ಸಹ-ಚಾಲಕ ಅಥವಾ ಸಹ-ಪೈಲಟ್ ಎಂದು ಭಾವಿಸಬಹುದು. ಅದು ಚಾಲಕನಿಗೆ ತಮ್ಮ ಸರದಿಯನ್ನು ಬದಲಾಯಿಸುವಾಗ ಕ್ರಮಬದ್ಧವಾದ ಶೈಲಿಯಲ್ಲಿ ಎಚ್ಚರಿಸಲು ಸಿದ್ಧವಾಗಿದೆ. ಒಂದು ಉದಾಹರಣೆಯೆಂದರೆ ಟ್ರಾಫಿಕ್ ಜಾಮ್ ಚಾಲಕ (ಅಂತರರಾಷ್ಟ್ರೀಯ ಸ್ವಯಂಚಾಲಿತ ಲೇನ್ ಕೀಪಿಂಗ್ ಸಿಸ್ಟಮ್ಸ್ ನಿಯಮಗಳನ್ನು ಪೂರೈಸುವ ಕಾರು). ಹಂತ ೪ ("ಮೈಂಡ್ ಆಫ್"): ಹಂತ ೩ ರಂತೆಯೇ, ಆದರೆ ಸುರಕ್ಷತೆಗಾಗಿ ಚಾಲಕರ ಗಮನವು ಎಂದಿಗೂ ಅಗತ್ಯವಿಲ್ಲ. ಉದಾ. ಚಾಲಕ ಸುರಕ್ಷಿತವಾಗಿ ನಿದ್ರೆಗೆ ಹೋಗಬಹುದು ಅಥವಾ ಚಾಲಕನ ಸೀಟನ್ನು ಬಿಡಬಹುದು. ಆದಾಗ್ಯೂ, ಸ್ವಯಂ-ಚಾಲನೆಯು ಸೀಮಿತ ಪ್ರಾದೇಶಿಕ ಪ್ರದೇಶಗಳಲ್ಲಿ (ಜಿಯೋಫೆನ್ಸ್ಡ್) ಅಥವಾ ವಿಶೇಷ ಸಂದರ್ಭಗಳಲ್ಲಿ ಮಾತ್ರ ಬೆಂಬಲಿತವಾಗಿದೆ. ಈ ಪ್ರದೇಶಗಳು ಅಥವಾ ಸಂದರ್ಭಗಳ ಹೊರಗೆ ವಾಹನವು ಸುರಕ್ಷಿತವಾಗಿ ಪ್ರಯಾಣವನ್ನು ಸ್ಥಗಿತಗೊಳಿಸಲು ಶಕ್ತವಾಗಿರಬೇಕು. ಉದಾ. ಚಾಲಕ ನಿಯಂತ್ರಣವನ್ನು ಹಿಂಪಡೆಯದಿದ್ದರೆ ನಿಧಾನಗೊಳಿಸಿ ಮತ್ತು ಕಾರನ್ನು ನಿಲ್ಲಿಸಿ. ಒಂದು ಉದಾಹರಣೆಯೆಂದರೆ ರೋಬೋಟಿಕ್ ಟ್ಯಾಕ್ಸಿ ಅಥವಾ ರೊಬೊಟಿಕ್ ವಿತರಣಾ ಸೇವೆಯು ಒಂದು ಪ್ರದೇಶದಲ್ಲಿ ಆಯ್ದ ಸ್ಥಳಗಳನ್ನು, ನಿರ್ದಿಷ್ಟ ಸಮಯ ಮತ್ತು ಪ್ರಮಾಣದಲ್ಲಿ ಆವರಿಸುತ್ತದೆ. ಸ್ವಯಂಚಾಲಿತ ವ್ಯಾಲೆಟ್ ಪಾರ್ಕಿಂಗ್ ಮತ್ತೊಂದು ಉದಾಹರಣೆಯಾಗಿದೆ. ಹಂತ ೫ ("ಸ್ಟೀರಿಂಗ್ ವೀಲ್ ಐಚ್ಛಿಕ"): ಯಾವುದೇ ಮಾನವ ಹಸ್ತಕ್ಷೇಪದ ಅಗತ್ಯವಿಲ್ಲ. ಎಲ್ಲಾ ರೀತಿಯ ಮೇಲ್ಮೈಗಳಲ್ಲಿ, ಪ್ರಪಂಚದಾದ್ಯಂತ, ವರ್ಷಪೂರ್ತಿ, ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವ ರೋಬೋಟಿಕ್ ವಾಹನವು ಒಂದು ಉದಾಹರಣೆಯಾಗಿದೆ. ಕೆಳಗಿನ ಔಪಚಾರಿಕ ಎಸ್‌ಎಇ ವ್ಯಾಖ್ಯಾನದಲ್ಲಿ, ಎಸ್‌ಎಇ ಮಟ್ಟ ೨ ರಿಂದ ಎಸ್‌ಎಇ ಮಟ್ಟ ೩ಕ್ಕೆ ಒಂದು ಪ್ರಮುಖ ಪರಿವರ್ತನೆಯಾಗಿದೆ. ಇದರಲ್ಲಿ ಮಾನವ ಚಾಲಕನು ಪರಿಸರವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ನಿರೀಕ್ಷೆಯಿಲ್ಲ. ಎಸ್‌ಎಇ ೩ರಲ್ಲಿ, ಸ್ವಯಂಚಾಲಿತ ವ್ಯವಸ್ಥೆಯಿಂದ ಹಾಗೆ ಮಾಡಲು ಕೇಳಿದಾಗ ಮಾನವ ಚಾಲಕನು ಇನ್ನೂ ಮಧ್ಯಪ್ರವೇಶಿಸುವ ಜವಾಬ್ದಾರಿಯನ್ನು ಹೊಂದಿರುತ್ತಾನೆ. ಎಸ್‌ಎಇ ೪ ರಲ್ಲಿ ಮಾನವ ಚಾಲಕ ಯಾವಾಗಲೂ ಆ ಜವಾಬ್ದಾರಿಯಿಂದ ಮುಕ್ತನಾಗಿರುತ್ತಾನೆ ಮತ್ತು ಎಸ್‌ಎಇ ೫ ರಲ್ಲಿ ಸ್ವಯಂಚಾಲಿತ ವ್ಯವಸ್ಥೆಯು ಎಂದಿಗೂ ಹಸ್ತಕ್ಷೇಪವನ್ನು ಕೇಳಬೇಕಾಗಿಲ್ಲ. {| class="wikitable mw-collapsible" |+ಎಸ್‌‍ಎಇ (ಜೆ೩೦೧೬) ಆಟೋಮೇಷನ್ ಮಟ್ಟಗಳು <ref name="SAE_definitions"/> !ಎಸ್‌‍ಎಇ ಮಟ್ಟ ! ಹೆಸರು ! colspan="2" | ನಿರೂಪಣೆಯ ವ್ಯಾಖ್ಯಾನ ! ಮರಣದಂಡನೆ<br /><br /><br /><br /> ಸ್ಟೀರಿಂಗ್ ಮತ್ತು<br /><br /><br />ವೇಗವರ್ಧನೆ<br /><br /><br /><br /> ನಿಧಾನಗೊಳಿಸುವಿಕೆ ! ಚಾಲನಾ ಪರಿಸರದ ಮೇಲ್ವಿಚಾರಣೆ ! ಡೈನಾಮಿಕ್ ಡ್ರೈವಿಂಗ್ ಟಾಸ್ಕ್‌ನ ಫಾಲ್‌ಬ್ಯಾಕ್ ಕಾರ್ಯಕ್ಷಮತೆ ! ಸಿಸ್ಟಮ್ ಸಾಮರ್ಥ್ಯ (ಚಾಲನಾ ವಿಧಾನಗಳು) |- | colspan="8" | '''''ಮಾನವ ಚಾಲಕ ಡ್ರೈವಿಂಗ್ ಪರಿಸರವನ್ನು ಮೇಲ್ವಿಚಾರಣೆ ಮಾಡುತ್ತದೆ.''''' |- | ೦ | ಆಟೋಮೇಷನ್ ಇಲ್ಲ | colspan="2" | "ಎಚ್ಚರಿಕೆ ಅಥವಾ ಮಧ್ಯಸ್ಥಿಕೆ ವ್ಯವಸ್ಥೆಗಳಿಂದ ವರ್ಧಿಸಲ್ಪಟ್ಟಾಗ" ಸಹ ಡೈನಾಮಿಕ್ ಡ್ರೈವಿಂಗ್ ಕಾರ್ಯದ ಎಲ್ಲಾ ಅಂಶಗಳ ಮಾನವ ಚಾಲಕರಿಂದ ಪೂರ್ಣ ಸಮಯದ ಕಾರ್ಯಕ್ಷಮತೆ | ಮಾನವ ಚಾಲಕ | rowspan="3" | ಮಾನವ ಚಾಲಕ | rowspan="3" | ಮಾನವ ಚಾಲಕ | ಎನ್ / ಎ |- | ೧ | ಚಾಲಕ ಸಹಾಯ | ಡ್ರೈವಿಂಗ್ ಮೋಡ್-ನಿರ್ದಿಷ್ಟ ಕಾರ್ಯಗತಗೊಳಿಸುವಿಕೆಯು ಡ್ರೈವರ್ ಸಹಾಯ ವ್ಯವಸ್ಥೆಯಿಂದ ''ಸ್ಟೀರಿಂಗ್ ಅಥವಾ ವೇಗವರ್ಧನೆ/ಕಡಿಮೆಗೊಳಿಸುವಿಕೆ'' | rowspan="2" | ಡ್ರೈವಿಂಗ್ ಪರಿಸರದ ಬಗ್ಗೆ ಮಾಹಿತಿಯನ್ನು ಬಳಸುವುದು ಮತ್ತು ಮಾನವ ಚಾಲಕನು ಡೈನಾಮಿಕ್ ಡ್ರೈವಿಂಗ್ ಕಾರ್ಯದ ಉಳಿದ ಎಲ್ಲಾ ಅಂಶಗಳನ್ನು ನಿರ್ವಹಿಸುತ್ತಾನೆ ಎಂಬ ನಿರೀಕ್ಷೆಯೊಂದಿಗೆ | ಮಾನವ ಚಾಲಕ ಮತ್ತು ವ್ಯವಸ್ಥೆ | rowspan="2" | ಕೆಲವು ಡ್ರೈವಿಂಗ್ ಮೋಡ್‌ಗಳು |- | ೨ | ಭಾಗಶಃ ಆಟೊಮೇಷನ್ | ''ಸ್ಟೀರಿಂಗ್ ಮತ್ತು ವೇಗವರ್ಧನೆ/ಕಡಿಮೆ ಎರಡರ'' ಒಂದು ಅಥವಾ ಹೆಚ್ಚಿನ ಚಾಲಕ ಸಹಾಯ ವ್ಯವಸ್ಥೆಗಳಿಂದ ಡ್ರೈವಿಂಗ್ ಮೋಡ್-ನಿರ್ದಿಷ್ಟ ಕಾರ್ಯಗತಗೊಳಿಸುವಿಕೆ | ವ್ಯವಸ್ಥೆ |- | colspan="8" | '''''ಸ್ವಯಂಚಾಲಿತ ಚಾಲನಾ ವ್ಯವಸ್ಥೆಯು ಚಾಲನಾ ಪರಿಸರವನ್ನು ಮೇಲ್ವಿಚಾರಣೆ ಮಾಡುತ್ತದೆ''''' |- | ೩ | ಷರತ್ತುಬದ್ಧ ಆಟೊಮೇಷನ್ | rowspan="3" | ಡೈನಾಮಿಕ್ ಡ್ರೈವಿಂಗ್ ಟಾಸ್ಕ್‌ನ ಎಲ್ಲಾ ಅಂಶಗಳ ಸ್ವಯಂಚಾಲಿತ ಡ್ರೈವಿಂಗ್ ಸಿಸ್ಟಮ್‌ನಿಂದ ಡ್ರೈವಿಂಗ್ ಮೋಡ್-ನಿರ್ದಿಷ್ಟ ಕಾರ್ಯಕ್ಷಮತೆ | ''ಮಾನವ ಚಾಲಕನು ಮಧ್ಯಪ್ರವೇಶಿಸುವ ವಿನಂತಿಗೆ ಸೂಕ್ತವಾಗಿ ಪ್ರತಿಕ್ರಿಯಿಸುತ್ತಾನೆ'' ಎಂಬ ನಿರೀಕ್ಷೆಯೊಂದಿಗೆ | rowspan="3" | ವ್ಯವಸ್ಥೆ | rowspan="3" | ವ್ಯವಸ್ಥೆ | ಮಾನವ ಚಾಲಕ | ಕೆಲವು ಡ್ರೈವಿಂಗ್ ಮೋಡ್‌ಗಳು |- | ೪ | ಹೈ ಆಟೊಮೇಷನ್ | ''ಮಾನವ ಚಾಲಕನು ಮಧ್ಯಪ್ರವೇಶಿಸುವ ವಿನಂತಿಗೆ ಸೂಕ್ತವಾಗಿ ಪ್ರತಿಕ್ರಿಯಿಸದಿದ್ದರೂ ಸಹ'' ಮಾರ್ಗದರ್ಶಿ ವ್ಯವಸ್ಥೆಯಿಂದ ಕಾರನ್ನು ಸುರಕ್ಷಿತವಾಗಿ ಎಳೆಯಬಹುದು | rowspan="2" | ವ್ಯವಸ್ಥೆ | ಅನೇಕ ಚಾಲನಾ ವಿಧಾನಗಳು |- | ೫ | ಪೂರ್ಣ ಆಟೊಮೇಷನ್ | ಮಾನವ ಚಾಲಕರಿಂದ ನಿರ್ವಹಿಸಬಹುದಾದ ''ಎಲ್ಲಾ ರಸ್ತೆಮಾರ್ಗ ಮತ್ತು ಪರಿಸರ ಪರಿಸ್ಥಿತಿಗಳಲ್ಲಿ'' | ಎಲ್ಲಾ ಡ್ರೈವಿಂಗ್ ಮೋಡ್‌ಗಳು |} === ಎಸ್‌ಎಇ ಯ ಟೀಕೆ === ಎಸ್‌ಎಇ ಆಟೊಮೇಷನ್ ಮಟ್ಟಗಳು ಅವುಗಳ ತಾಂತ್ರಿಕ ಗಮನಕ್ಕಾಗಿ ಟೀಕೆಗೊಳಗಾಗಿವೆ. ಮಟ್ಟಗಳ ರಚನೆಯು ಯಾಂತ್ರೀಕೃತಗೊಂಡ ರೇಖಾತ್ಮಕವಾಗಿ ಹೆಚ್ಚಾಗುತ್ತದೆ ಮತ್ತು ಹೆಚ್ಚು ಯಾಂತ್ರೀಕೃತಗೊಂಡವು ಉತ್ತಮವಾಗಿದೆ ಎಂದು ಸೂಚಿಸುತ್ತದೆ, ಅದು ಯಾವಾಗಲೂ ಅಲ್ಲದಿರಬಹುದು ಎಂದು ವಾದಿಸಲಾಗಿದೆ. <ref>{{Cite journal|last=Stayton|first=E.|last2=Stilgoe|first2=J.|date=September 2020|title=It's Time to Rethink Levels of Automation for Self-Driving Vehicles [Opinion]|journal=IEEE Technology and Society Magazine|volume=39|issue=3|pages=13–19|doi=10.1109/MTS.2020.3012315|issn=1937-416X}}</ref> ಮೂಲಸೌಕರ್ಯ <ref>{{Cite web|url=https://www.lboro.ac.uk/news-events/news/2020/july/preparing-motorways-for-autonomous-vehicles/|title=Preparing the UK's motorways for self-driving vehicles: New £1m research project announced in partnership with Highways England|website=Loughborough University|access-date=13 April 2021|archive-date=13 ಏಪ್ರಿಲ್ 2021|archive-url=https://web.archive.org/web/20210413164144/https://www.lboro.ac.uk/news-events/news/2020/july/preparing-motorways-for-autonomous-vehicles/|url-status=dead}}</ref> ಮತ್ತು ರಸ್ತೆ ಬಳಕೆದಾರರ ನಡವಳಿಕೆಗೆ ಅಗತ್ಯವಿರುವ ಬದಲಾವಣೆಗಳಿಗೆ ಎಸ್‌ಎಇ ಮಟ್ಟಗಳು ಸಹ ಕಾರಣವಾಗುವುದಿಲ್ಲ. <ref>{{Cite journal|last=Cavoli|first=Clemence|last2=Phillips|first2=Brian|year=2017|others=Tom Cohen|title=Social and behavioural questions associated with Automated Vehicles A Literature Review.|url=https://www.ucl.ac.uk/transport/sites/transport/files/social-and-behavioural-literature-review.pdf|journal=UCL Transport Institute}}</ref> <ref>{{Cite journal|last=Parkin|first=John|last2=Clark|first2=Benjamin|last3=Clayton|first3=William|last4=Ricci|first4=Miriam|last5=Parkhurst|first5=Graham|date=27 October 2017|title=Autonomous vehicle interactions in the urban street environment: a research agenda|journal=Proceedings of the Institution of Civil Engineers – Municipal Engineer|volume=171|issue=1|pages=15–25|doi=10.1680/jmuen.16.00062|issn=0965-0903}}</ref> == ತಂತ್ರಜ್ಞಾನ == === ಸಾಮಾನ್ಯ ದೃಷ್ಟಿಕೋನಗಳು === ಸ್ವಯಂ ಚಾಲನಾ ಕಾರಿಗೆ ಸಂಬಂಧಿಸಿದಂತೆ ತಂತ್ರಜ್ಞಾನ ಚರ್ಚೆಗಳ ಮಂಡಳಿಯ ಶ್ರೇಣಿಯನ್ನು ಎದುರಿಸಲು ಅದರ ವರ್ಗೀಕರಣಕ್ಕೆ ಕೆಲವು ಪ್ರಸ್ತಾಪಗಳಿವೆ. ಅವುಗಳಲ್ಲಿ ಈ ಕೆಳಗಿನ ವರ್ಗಗಳನ್ನು ಹೊಂದಲು ವರ್ಗೀಕರಣವನ್ನು ಹೊಂದುವ ಪ್ರಸ್ತಾಪವಿದೆ. ಕಾರ್ ಸಂಚರಣೆ, ಮಾರ್ಗ ಯೋಜನೆ, ಪರಿಸರ ಗ್ರಹಿಕೆ ಮತ್ತು ಕಾರು ನಿಯಂತ್ರಣ. <ref name="Zhao_2018">{{Cite journal|last=Zhao|first=Jianfeng|last2=Liang|first2=Bodong|last3=Chen|first3=Qiuxia|date=2 January 2018|title=The key technology toward the self-driving car|journal=International Journal of Intelligent Unmanned Systems|volume=6|issue=1|pages=2–20|doi=10.1108/IJIUS-08-2017-0008|issn=2049-6427}}</ref>೨೦೨೦ ರ ದಶಕದಲ್ಲಿ, ಈ ತಂತ್ರಜ್ಞಾನಗಳು ನಾವು ಯೋಚಿಸಿದ್ದಕ್ಕಿಂತ ಹೆಚ್ಚು ಸಂಕೀರ್ಣವಾಗಿವೆ ಮತ್ತು ಒಳಗೊಂಡಿವೆ ಎಂದು ಗುರುತಿಸಲ್ಪಟ್ಟವು. <ref>{{Cite web|url=https://www.theverge.com/2019/12/9/21000085/waymo-fully-driverless-car-self-driving-ride-hail-service-phoenix-arizona|title=Waymo's driverless car: ghost-riding in the back seat of a robot|last=Andrew J. Hawkins|date=9 December 2019|website=[[The Verge]]|access-date=11 April 2022}}</ref> <ref name="2020_tech_report"/> ಸ್ವಾಯತ್ತ ವಾಹನಗಳನ್ನು ಪರೀಕ್ಷಿಸಲು ವೀಡಿಯೊ ಗೇಮ್‌ಗಳನ್ನು ಸಹ ವೇದಿಕೆಯಾಗಿ ಬಳಸಲಾಗಿದೆ. <ref>{{Cite web|url=https://esource.dbs.ie/handle/10788/4340|title=Deep Learning in Games to Improve Autonomous Driving|last=Rafael Borghi|date=10 January 2022|website=[[Dublin Business School]]|access-date=11 September 2022}}</ref> === ಹೈಬ್ರಿಡ್ ನ್ಯಾವಿಗೇಷನ್ === ಹೈಬ್ರಿಡ್ ನ್ಯಾವಿಗೇಷನ್ ಎನ್ನುವುದು ನ್ಯಾವಿಗೇಷನ್‌ಗೆ ಅಗತ್ಯವಿರುವ ಸ್ಥಳ ಡೇಟಾ ನಿರ್ಣಯಕ್ಕಾಗಿ ಒಂದಕ್ಕಿಂತ ಹೆಚ್ಚು [[ನೌಕಾಯಾನ ಶಾಸ್ತ್ರ|ನ್ಯಾವಿಗೇಷನ್]] ವ್ಯವಸ್ಥೆಗಳ ಏಕಕಾಲಿಕ ಬಳಕೆಯಾಗಿದೆ. '''ಸಂವೇದನೆ'''ಸ್ವಾಯತ್ತ ವಾಹನವನ್ನು ವಿಶ್ವಾಸಾರ್ಹವಾಗಿ ಮತ್ತು ಸುರಕ್ಷಿತವಾಗಿ ನಿರ್ವಹಿಸಲು ಸಾಮಾನ್ಯವಾಗಿ ಸಂವೇದಕಗಳ ಮಿಶ್ರಣವನ್ನು ಬಳಸಲಾಗುತ್ತದೆ. <ref name="2020_tech_report"/> ವಿಶಿಷ್ಟ ಸಂವೇದಕಗಳಲ್ಲಿ ಲಿಡಾರ್ (ಲೈಟ್ ಡಿಟೆಕ್ಷನ್ ಮತ್ತು ರೇಂಜಿಂಗ್), ಸ್ಟಿರಿಯೊ ದೃಷ್ಟಿ, [[ಜಿಪಿಎಸ್|ಜಿಪಿಎಸ್‌]] ಮತ್ತು ಐಎಮ್‌‍ಯು ಸೇರಿವೆ. <ref name="IEEE2">{{Cite journal|title=An Introduction to Inertial and Visual Sensing|first=Peter|last=Corke|first2=Jorge|last2=Lobo|first3=Jorge|last3=Dias|date=1 June 2007|volume=26|issue=6|journal=The International Journal of Robotics Research|doi=10.1177/0278364907079279|pages=519–535}}</ref> ಆಧುನಿಕ ಸ್ವಯಂ-ಚಾಲನಾ ಕಾರುಗಳು ಸಾಮಾನ್ಯವಾಗಿ ಬಯೆಸಿಯನ್ ಏಕಕಾಲಿಕ ಸ್ಥಳೀಕರಣ ಮತ್ತು ಮ್ಯಾಪಿಂಗ್ (ಎಸ್‍ಎಲ್‍ಎಎಮ್‌) ಅಲ್ಗಾರಿದಮ್‌ಗಳನ್ನು ಬಳಸುತ್ತವೆ. ಇದು ಬಹು ಸಂವೇದಕಗಳಿಂದ ಡೇಟಾವನ್ನು ಮತ್ತು ಪ್ರಸ್ತುತ ಸ್ಥಳ ಅಂದಾಜುಗಳು ಮತ್ತು ನಕ್ಷೆ ನವೀಕರಣಗಳಿಗೆ ಆಫ್-ಲೈನ್ ನಕ್ಷೆಯನ್ನು ಸಂಯೋಜಿಸುತ್ತದೆ. <ref name="IEEE1">{{Cite journal|journal=IEEE Robotics & Automation Magazine|title=Simultaneous localization and mapping|volume=13|issue=2|pages=99–110|date=5 June 2006|issn=1070-9932|doi=10.1109/mra.2006.1638022|last=Durrant-Whyte|first=H.|last2=Bailey|first2=T.}}</ref> ವೇಮೊ ಇತರ ಚಲಿಸುವ ವಸ್ತುಗಳ (ಡಿಎಟಿಎಮ್‌ಓ) ಪತ್ತೆ ಮತ್ತು ಟ್ರ್ಯಾಕಿಂಗ್‌ನೊಂದಿಗೆ ಎಸ್‌ಎಲ್‌ಎಎಮ್‌‍ ನ ರೂಪಾಂತರವನ್ನು ಅಭಿವೃದ್ಧಿಪಡಿಸಿದೆ. ಇದು ಕಾರುಗಳು ಮತ್ತು ಪಾದಚಾರಿಗಳಂತಹ ಅಡೆತಡೆಗಳನ್ನು ಸಹ ನಿಭಾಯಿಸುತ್ತದೆ. ಸ್ಥಳೀಕರಣಕ್ಕೆ ಸಹಾಯ ಮಾಡಲು ಸರಳವಾದ ವ್ಯವಸ್ಥೆಗಳು ರಸ್ತೆಬದಿಯ ನೈಜ-ಸಮಯದ ಲೊಕೇಟಿಂಗ್ ಸಿಸ್ಟಮ್ (ಆರ್‌ಟಿಎಲ್‌ಎಸ್‌‍) ತಂತ್ರಜ್ಞಾನಗಳನ್ನು ಬಳಸಬಹುದು. '''ನಕ್ಷೆಗಳು'''ಸ್ವಯಂ-ಚಾಲನಾ ಕಾರುಗಳಿಗೆ ಹೊಸ ವರ್ಗದ ಹೈ-ಡೆಫಿನಿಷನ್ ಮ್ಯಾಪ್‌ಗಳು (ಎಚ್‍ಡಿ ನಕ್ಷೆಗಳು) ಅಗತ್ಯವಿರುತ್ತದೆ. ಅದು ಪ್ರಪಂಚವನ್ನು ಎರಡು ಆರ್ಡರ್‌ಗಳ ಹೆಚ್ಚಿನ ವಿವರಗಳಲ್ಲಿ ಪ್ರತಿನಿಧಿಸುತ್ತದೆ. <ref name="2020_tech_report">{{Cite web|url=https://www.wevolver.com/article/2020.autonomous.vehicle.technology.report|title=2020 Autonomous Vehicle Technology Report|date=20 February 2020|website=Wevolver|access-date=11 April 2022}}</ref> ಮೇ ೨೦೧೮ ರಲ್ಲಿ, [[ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ|ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ]] (ಎಮ್‍ಐಟಿ) ಯ ಸಂಶೋಧಕರು ತಾವು ಮ್ಯಾಪ್ ಮಾಡದ ರಸ್ತೆಗಳನ್ನು ನ್ಯಾವಿಗೇಟ್ ಮಾಡುವ ಸ್ವಯಂಚಾಲಿತ ಕಾರನ್ನು ನಿರ್ಮಿಸಿದ್ದೇವೆ ಎಂದು ಘೋಷಿಸಿದರು. <ref>{{Cite web|url=https://www.theverge.com/2018/5/13/17340494/mit-self-driving-car-unmapped-country-rural-road|title=MIT built a self-driving car that can navigate unmapped country roads|last=Hawkins|first=Andrew J.|date=13 May 2018|website=The Verge|access-date=14 May 2018}}</ref> ತಮ್ಮ ಗಣಕ ಯಂತ್ರ ವಿಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಪ್ರಯೋಗಾಲಯದ (ಸಿಎಸ್‍ಅಐಎಲ್‍) ಸಂಶೋಧಕರು ಮ್ಯಾಪ್ಲೈಟ್ ಎಂಬ ಹೊಸ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ೩ಡಿ ನಕ್ಷೆಗಳನ್ನು ಬಳಸದೆ ಸ್ವಯಂ-ಚಾಲನಾ ಕಾರುಗಳನ್ನು ಹಿಂದೆಂದೂ ಇಲ್ಲದ ರಸ್ತೆಗಳಲ್ಲಿ ಓಡಿಸಲು ಅನುವು ಮಾಡಿಕೊಡುತ್ತದೆ. ವ್ಯವಸ್ಥೆಯು ವಾಹನದ ಜಿಪಿಎಸ್‌‍ ಸ್ಥಾನವನ್ನು ಸಂಯೋಜಿಸುತ್ತದೆ. [[ಒಪನ್ ಸ್ಟ್ರೀಟ್ ಮ್ಯಾಪ್|ಓಪನ್‌ಸ್ಟ್ರೀಟ್‌ಮ್ಯಾಪ್‌ನಂತಹ]] "ವಿರಳವಾದ ಸ್ಥಳಶಾಸ್ತ್ರದ ನಕ್ಷೆ" (ಅಂದರೆ ರಸ್ತೆಗಳ ೨ಡಿ ವೈಶಿಷ್ಟ್ಯಗಳನ್ನು ಮಾತ್ರ ಹೊಂದಿದೆ) ಮತ್ತು ರಸ್ತೆ ಪರಿಸ್ಥಿತಿಗಳನ್ನು ಗಮನಿಸುವ ಸಂವೇದಕಗಳ ಸರಣಿಯನ್ನು ಹೊಂದಿದೆ. <ref>{{Cite web|url=https://news.mit.edu/2018/self-driving-cars-for-country-roads-mit-csail-0507|title=Self-driving cars for country roads: Today's automated vehicles require hand-labeled 3-D maps, but CSAIL's MapLite system enables navigation with just GPS and sensors.|last=Connor-Simons|first=Adam|last2=Gordon|first2=Rachel|date=7 May 2018|access-date=14 May 2018}}</ref> '''ಸಂವೇದಕ ಸಮ್ಮಿಲನ'''ಸ್ವಯಂಚಾಲಿತ ಕಾರುಗಳಲ್ಲಿನ ನಿಯಂತ್ರಣ ವ್ಯವಸ್ಥೆಗಳು ಸಂವೇದಕ ಸಮ್ಮಿಲನವನ್ನು ಬಳಸಬಹುದು. ಇದು ಪರಿಸರದ ಹೆಚ್ಚು ಸ್ಥಿರವಾದ, ನಿಖರವಾದ ಮತ್ತು ಉಪಯುಕ್ತ ನೋಟವನ್ನು ಉತ್ಪಾದಿಸಲು ಕಾರಿನಲ್ಲಿರುವ ವಿವಿಧ ಸಂವೇದಕಗಳಿಂದ ಮಾಹಿತಿಯನ್ನು ಸಂಯೋಜಿಸುವ ವಿಧಾನವಾಗಿದೆ. <ref>{{Cite web|url=https://medium.com/udacity/how-self-driving-cars-work-f77c49dca47e|title=How Self-Driving Cars Work|date=14 December 2017|access-date=18 April 2018}}</ref> ಸ್ವಯಂ-ಚಾಲನಾ ಕಾರುಗಳು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮತ್ತು ರಸ್ತೆಯ ಪ್ರಯಾಣಿಕರ ಮತ್ತು ಇತರ ಚಾಲಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕ್ಯಾಮೆರಾಗಳು, ಲಿಡಾರ್ ಸಂವೇದಕಗಳು ಮತ್ತು ರಾಡಾರ್ ಸಂವೇದಕಗಳ ಸಂಯೋಜನೆಯನ್ನು ಬಳಸುತ್ತವೆ. ಸ್ವಯಂ-ಚಾಲನಾ ಕಾರ್ಯಕ್ಷಮತೆಯಲ್ಲಿ ಹೆಚ್ಚಿದ ಸ್ಥಿರತೆಯು ಒಂದು ದೋಷಯುಕ್ತ ಸಂವೇದಕದಿಂದಾಗಿ ಸಂಭವಿಸಬಹುದಾದ ಅಪಘಾತಗಳನ್ನು ತಡೆಯುತ್ತದೆ. <ref>{{Cite journal|last=Yeong|first=De Jong|last2=Velasco-Hernandez|first2=Gustavo|last3=Barry|first3=John|last4=Walsh|first4=Joseph|date=2021|title=Sensor and Sensor Fusion Technology in Autonomous Vehicles: A Review|journal=Sensors|language=en|volume=21|issue=6|pages=2140|doi=10.3390/s21062140|pmid=33803889|pmc=8003231|bibcode=2021Senso..21.2140Y|issn=1424-8220}}</ref> '''ಮಾರ್ಗ ಯೋಜನೆ'''ಮೂಲದಿಂದ ಗಮ್ಯಸ್ಥಾನಕ್ಕೆ ವಸ್ತುವನ್ನು ಚಲಿಸುವ ಮಾನ್ಯವಾದ ಕಾನ್ಫಿಗರೇಶನ್‌ಗಳ ಅನುಕ್ರಮವನ್ನು ಕಂಡುಹಿಡಿಯಲು ಮಾರ್ಗ ಯೋಜನೆಯು ಲೆಕ್ಕಾಚಾರದ ಸಮಸ್ಯೆಯಾಗಿದೆ . ಟ್ರಾಫಿಕ್ ನಿಯಮಗಳನ್ನು ಅನುಸರಿಸಲು ಮತ್ತು ಸಂಭವಿಸುವ ಅಪಘಾತಗಳನ್ನು ತಡೆಗಟ್ಟಲು ಸ್ವಯಂ-ಚಾಲನಾ ಕಾರುಗಳು ಮಾರ್ಗ ಯೋಜನೆ ತಂತ್ರಜ್ಞಾನವನ್ನು ಅವಲಂಬಿಸಿವೆ. ವೊರೊನೊಯ್ ರೇಖಾಚಿತ್ರ, ಆಕ್ಯುಪೆನ್ಸಿ ಗ್ರಿಡ್ ಮ್ಯಾಪಿಂಗ್ ಅಥವಾ ಡ್ರೈವಿಂಗ್ ಕಾರಿಡಾರ್ ಅಲ್ಗಾರಿದಮ್ ಅನ್ನು ಬಳಸಿಕೊಂಡು ವಾಹನದ ದೊಡ್ಡ ಪ್ರಮಾಣದ ಮಾರ್ಗವನ್ನು ನಿರ್ಧರಿಸಬಹುದು. <ref>{{Cite web|url=https://www.electronicsforu.com/market-verticals/automotive/design-considerations-autonomous-vehicles|title=Design Considerations For Autonomous Vehicles|last=Deepshikha Shukla|date=16 August 2019|access-date=18 April 2018}}</ref> ಚಾಲನಾ ಕಾರಿಡಾರ್ ಅಲ್ಗಾರಿದಮ್ ವಾಹನವು ಲೇನ್‌ಗಳು ಅಥವಾ ಅಡೆತಡೆಗಳಿಂದ ಸುತ್ತುವರಿದ ಮುಕ್ತ ಜಾಗದಲ್ಲಿ ವಾಹನವನ್ನು ಪತ್ತೆಹಚ್ಚಲು ಮತ್ತು ಓಡಿಸಲು ಅನುಮತಿಸುತ್ತದೆ. ಈ ಅಲ್ಗಾರಿದಮ್‌ಗಳು ಸರಳವಾದ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಮಾರ್ಗ ಯೋಜನೆಯು ಸಂಕೀರ್ಣ ಸನ್ನಿವೇಶದಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿಲ್ಲ. ಮಾರ್ಗ ಯೋಜನೆಗಾಗಿ ಬಳಸಲಾಗುವ ಎರಡು ತಂತ್ರಗಳು ಗ್ರಾಫ್-ಆಧಾರಿತ ಹುಡುಕಾಟ ಮತ್ತು ವಿಭಿನ್ನ-ಆಧಾರಿತ ಆಪ್ಟಿಮೈಸೇಶನ್ ತಂತ್ರಗಳಾಗಿವೆ. ಗ್ರಾಫ್-ಆಧಾರಿತ ತಂತ್ರಗಳು ಮತ್ತೊಂದು ವಾಹನ/ಅಡೆತಡೆಯನ್ನು ಹೇಗೆ ಹಾದುಹೋಗುವುದು ಎಂಬಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ವಿಭಿನ್ನ-ಆಧಾರಿತ ಆಪ್ಟಿಮೈಸೇಶನ್ ತಂತ್ರಗಳಿಗೆ ಘರ್ಷಣೆಯನ್ನು ತಡೆಗಟ್ಟಲು ವಾಹನದ ಡ್ರೈವಿಂಗ್ ಕಾರಿಡಾರ್‌ನಲ್ಲಿ ನಿರ್ಬಂಧಗಳನ್ನು ಹೊಂದಿಸುವಲ್ಲಿ ಹೆಚ್ಚಿನ ಮಟ್ಟದ ಯೋಜನೆ ಅಗತ್ಯವಿರುತ್ತದೆ. <ref>{{Cite web|url=https://www.researchgate.net/publication/318805881|title=Computing possible driving corridors for automated vehicles|last=Althoff|first=Matthias|last2=Sontges|first2=Sebastian|date=June 2017}}</ref> === ತಂತಿಯಿಂದ ಚಾಲನೆ === ಆಟೋಮೋಟಿವ್ ಉದ್ಯಮದಲ್ಲಿ ತಂತಿ ತಂತ್ರಜ್ಞಾನದ ಮೂಲಕ ಚಾಲನೆ ಎನ್ನುವುದು ಯಾಂತ್ರಿಕ ಸಂಪರ್ಕಗಳಿಂದ ಸಾಂಪ್ರದಾಯಿಕವಾಗಿ ಸಾಧಿಸಲಾದ ವಾಹನ ಕಾರ್ಯಗಳನ್ನು ನಿರ್ವಹಿಸಲು ವಿದ್ಯುತ್ ಅಥವಾ ಎಲೆಕ್ಟ್ರೋ-ಮೆಕ್ಯಾನಿಕಲ್ ಹೈಬ್ರಿಡ್ ವ್ಯವಸ್ಥೆಗಳ ಬಳಕೆಯಾಗಿದೆ. === ಚಾಲಕ ಮೇಲ್ವಿಚಾರಣಾ ವ್ಯವಸ್ಥೆ === ಚಾಲಕ ಮೇಲ್ವಿಚಾರಣಾ ವ್ಯವಸ್ಥೆಯು ಚಾಲಕನ ಜಾಗರೂಕತೆಯನ್ನು ನಿರ್ಣಯಿಸಲು ಮತ್ತು ಅಗತ್ಯವಿದ್ದರೆ ಚಾಲಕನಿಗೆ ಎಚ್ಚರಿಕೆ ನೀಡಲು ವಾಹನ ಸುರಕ್ಷತಾ ವ್ಯವಸ್ಥೆಯಾಗಿದೆ. ಎಸ್‌‍ಎಇ ೨ನೇ ಹಂತದ ಸಿಸ್ಟಮ್‌ಗಳು ಹೆಚ್ಚು ಸಾಮಾನ್ಯವಾದಂತೆ ಸಿಸ್ಟಮ್‌ಗಳ ಪಾತ್ರವು ಹೆಚ್ಚಾಗುತ್ತದೆ ಮತ್ತು ಹಸ್ತಾಂತರಕ್ಕೆ ಚಾಲಕನ ಸಿದ್ಧತೆಯನ್ನು ಊಹಿಸಲು ಹಂತ ೩ ಮತ್ತು ಅದಕ್ಕಿಂತ ಹೆಚ್ಚಿನದರಲ್ಲಿ ಹೆಚ್ಚು ಸವಾಲಾಗುತ್ತದೆ ಎಂದು ಡೆವಲಪರ್ ಕಡೆಯಿಂದ ಗುರುತಿಸಲಾಗಿದೆ. <ref>{{Cite web|url=https://www.sbdautomotive.com/en/news-insight-driver-monitoring|title=Why driver monitoring will be critical to next-generation autonomous vehicles|last=Alain Dunoyer|date=27 January 2022|website=SBD Automotive|access-date=13 May 2022|archive-date=31 ಮೇ 2022|archive-url=https://web.archive.org/web/20220531134243/https://www.sbdautomotive.com/en/news-insight-driver-monitoring|url-status=dead}}</ref> === ವಾಹನ ಸಂವಹನ === ವಾಹನ ಸಂವಹನವು ರಸ್ತೆಬದಿಯ ಸಂವಹನ ಮೂಲಸೌಕರ್ಯ ಸೇರಿದಂತೆ ವಾಹನಗಳ ನಡುವಿನ ಸಂವಹನಗಳ ಬೆಳವಣಿಗೆಯ ಕ್ಷೇತ್ರವಾಗಿದೆ. ವಾಹನ ಸಂವಹನ ವ್ಯವಸ್ಥೆಗಳು ವಾಹನಗಳು ಮತ್ತು ರಸ್ತೆಬದಿಯ ಘಟಕಗಳನ್ನು ಪೀರ್-ಟು-ಪೀರ್ ನೆಟ್‌ವರ್ಕ್‌ನಲ್ಲಿ ಸಂವಹನ ನೋಡ್‌ಗಳಾಗಿ ಬಳಸುತ್ತವೆ. ಪರಸ್ಪರ ಮಾಹಿತಿಯನ್ನು ಒದಗಿಸುತ್ತವೆ. ಈ ಸಂಪರ್ಕವು ಸ್ವಾಯತ್ತ ವಾಹನಗಳು ಸ್ವಾಯತ್ತವಲ್ಲದ ದಟ್ಟಣೆಯೊಂದಿಗೆ ಸಂವಹನ ನಡೆಸಲು ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಪಾದಚಾರಿಗಳಿಗೆ ಅನುವು ಮಾಡಿಕೊಡುತ್ತದೆ. <ref>{{Cite web|url=https://www.smartcitiesworld.net/opinions/opinions/driving-autonomous-vehicles-forward-with-intelligent-infrastructure|title=Driving autonomous vehicles forward with intelligent infrastructure|last=Mike Beevor|date=11 April 2019|website=Smart Cities World|access-date=27 April 2022}}</ref> <ref>{{Cite web|url=http://www.nhtsa.gov/DOT/NHTSA/NVS/Crash%20Avoidance/Technical%20Publications/2010/811381.pdf|title=Frequency of Target Crashes for IntelliDrive Safety Systems|date=October 2010|website=[[US National Highway Traffic Safety Administration|NHTSA]]|access-date=27 April 2022|archive-date=5 ಏಪ್ರಿಲ್ 2021|archive-url=https://web.archive.org/web/20210405114215/https://www.nhtsa.gov/DOT/NHTSA/NVS/Crash%20Avoidance/Technical%20Publications/2010/811381.pdf|url-status=deviated|archivedate=5 ಏಪ್ರಿಲ್ 2021|archiveurl=https://web.archive.org/web/20210405114215/https://www.nhtsa.gov/DOT/NHTSA/NVS/Crash%20Avoidance/Technical%20Publications/2010/811381.pdf}}</ref> ಸ್ವಾಯತ್ತ ವಾಹನಗಳು ತಮ್ಮ ಸಾಫ್ಟ್‌ವೇರ್ ಮತ್ತು ನಕ್ಷೆಗಳನ್ನು ನವೀಕರಿಸಲು ಕ್ಲೌಡ್‌ಗೆ ಸಂಪರ್ಕಿಸಬೇಕಾಗುತ್ತದೆ ಮತ್ತು ಅವುಗಳ ತಯಾರಕರ ಬಳಸಿದ ನಕ್ಷೆಗಳು ಮತ್ತು ಸಾಫ್ಟ್‌ವೇರ್ ಅನ್ನು ಸುಧಾರಿಸಲು ಪ್ರತಿಕ್ರಿಯೆ ಮಾಹಿತಿ ನೀಡುತ್ತವೆ. <ref name="2020_tech_report"/> === ಮರು-ಪ್ರೋಗ್ರಾಮೆಬಲ್ === ಸ್ವಾಯತ್ತ ವಾಹನಗಳು ವಾಹನವನ್ನು ಓಡಿಸುವ ಸಾಫ್ಟ್‌ವೇರ್ ಸಿಸ್ಟಮ್‌ಗಳನ್ನು ಹೊಂದಿವೆ. ಅಂದರೆ ಸಾಫ್ಟ್‌ವೇರ್ ಅನ್ನು ರಿಪ್ರೋಗ್ರಾಮಿಂಗ್ ಅಥವಾ ಸಂಪಾದಿಸುವ ಮೂಲಕ ನವೀಕರಣಗಳು ಮಾಲೀಕರ ಪ್ರಯೋಜನಗಳನ್ನು ಹೆಚ್ಚಿಸಬಹುದು (ಉದಾ. ಕುರುಡರ ವಿರುದ್ಧ ಉತ್ತಮ ವ್ಯತ್ಯಾಸವನ್ನು ಗುರುತಿಸುವ ಮೂಲಕ ವಾಹನವು ಸಮೀಪಿಸುತ್ತಿರುವಾಗ ಹೆಚ್ಚಿನ ಎಚ್ಚರಿಕೆಯನ್ನು ತೆಗೆದುಕೊಳ್ಳುತ್ತದೆ. ಕುರುಡು ವ್ಯಕ್ತಿ). ಸ್ವಾಯತ್ತ ವಾಹನಗಳ ಈ ಮರು-ಪ್ರೋಗ್ರಾಮೆಬಲ್ ಭಾಗದ ವೈಶಿಷ್ಟ್ಯವೆಂದರೆ ನವೀಕರಣಗಳು ಪೂರೈಕೆದಾರರಿಂದ ಮಾತ್ರ ಬರಬೇಕಾಗಿಲ್ಲ. ಏಕೆಂದರೆ [[ಯಂತ್ರ ಕಲಿಕೆ|ಯಂತ್ರ ಕಲಿಕೆಯ]] ಮೂಲಕ ಸ್ಮಾರ್ಟ್ ಸ್ವಾಯತ್ತ ವಾಹನಗಳು ಕೆಲವು ನವೀಕರಣಗಳನ್ನು ರಚಿಸಬಹುದು. ಅದಕ್ಕೆ ಅನುಗುಣವಾಗಿ ಅವುಗಳನ್ನು ಸ್ಥಾಪಿಸಬಹುದು (ಉದಾ. ಹೊಸ ನ್ಯಾವಿಗೇಷನ್ ನಕ್ಷೆಗಳು ಅಥವಾ ಹೊಸ ಛೇದಕ ಕಂಪ್ಯೂಟರ್ ವ್ಯವಸ್ಥೆಗಳು ) ಡಿಜಿಟಲ್ ತಂತ್ರಜ್ಞಾನದ ಈ ರಿಪ್ರೊಗ್ರಾಮೆಬಲ್ ಗುಣಲಕ್ಷಣಗಳು ಮತ್ತು ಸ್ಮಾರ್ಟ್ ಯಂತ್ರ ಕಲಿಕೆಯ ಸಾಧ್ಯತೆಯು ಸ್ವಾಯತ್ತ ವಾಹನಗಳ ತಯಾರಕರಿಗೆ ಸಾಫ್ಟ್‌ವೇರ್‌ನಲ್ಲಿ ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳುವ ಅವಕಾಶವನ್ನು ನೀಡುತ್ತದೆ. ಮಾರ್ಚ್೨೦೨೧ ರಲ್ಲಿ ಸಾಫ್ಟ್‌ವೇರ್ ಅಪ್‌ಡೇಟ್ ಮತ್ತು ಸಾಫ್ಟ್‌ವೇರ್ ಅಪ್‌ಡೇಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್‌ನಲ್ಲಿ ಯುಎನ್‍ಇಸಿಇ ನಿಯಂತ್ರಣವನ್ನು ಪ್ರಕಟಿಸಲಾಯಿತು. <ref name="unece156">{{Cite web|url=https://unece.org/transport/documents/2021/03/standards/un-regulation-no-156-software-update-and-software-update|title=UN Regulation No. 156 – Software update and software update management system|date=4 March 2021|website=[[United Nations Economic Commission for Europe|UNECE]]|access-date=20 March 2022}}</ref> === ಮಾಡ್ಯುಲಾರಿಟಿ === ಸ್ವಾಯತ್ತ ವಾಹನಗಳು ಹೆಚ್ಚು ಮಾಡ್ಯುಲರ್ ಆಗಿರುತ್ತವೆ ಏಕೆಂದರೆ ಅವುಗಳು ಹಲವಾರು ಮಾಡ್ಯೂಲ್‌ಗಳಿಂದ ಮಾಡಲ್ಪಟ್ಟಿದೆ. ಇದನ್ನು ಲೇಯರ್ಡ್ ಮಾಡ್ಯುಲರ್ ಆರ್ಕಿಟೆಕ್ಚರ್ ಮೂಲಕ ಮುಂದೆ ವಿವರಿಸಲಾಗುವುದು. ಲೇಯರ್ಡ್ ಮಾಡ್ಯುಲರ್ ಆರ್ಕಿಟೆಕ್ಚರ್ ನಾಲ್ಕು ಸಡಿಲವಾಗಿ ಜೋಡಿಸಲಾದ ಸಾಧನಗಳು, ನೆಟ್‌ವರ್ಕ್‌ಗಳು, ಸೇವೆಗಳು ಮತ್ತು ವಿಷಯಗಳನ್ನು ಸ್ವಾಯತ್ತ ವಾಹನಗಳಲ್ಲಿ ಸೇರಿಸುವ ಮೂಲಕ ಸಂಪೂರ್ಣವಾಗಿ ಭೌತಿಕ ವಾಹನಗಳ ವಾಸ್ತುಶಿಲ್ಪವನ್ನು ವಿಸ್ತರಿಸುತ್ತದೆ. ಈ ಸಡಿಲವಾಗಿ ಜೋಡಿಸಲಾದ ಪದರಗಳು ಕೆಲವು ಪ್ರಮಾಣಿತ ಇಂಟರ್‌ಫೇಸ್‌ಗಳ ಮೂಲಕ ಸಂವಹನ ನಡೆಸಬಹುದು. # ಈ ವಾಸ್ತುಶಿಲ್ಪದ ಮೊದಲ ಪದರವು ಸಾಧನದ ಪದರವನ್ನು ಒಳಗೊಂಡಿದೆ. ಈ ಪದರವು ಈ ಕೆಳಗಿನ ಎರಡು ಭಾಗಗಳನ್ನು ಒಳಗೊಂಡಿದೆ: ತಾರ್ಕಿಕ ಸಾಮರ್ಥ್ಯ ಮತ್ತು ಭೌತಿಕ ಯಂತ್ರಗಳು. ಭೌತಿಕ ಯಂತ್ರವು ನಿಜವಾದ ವಾಹನವನ್ನು ಸೂಚಿಸುತ್ತದೆ (ಉದಾಹರಣೆಗೆ ಚಾಸಿಸ್ ಮತ್ತು ಕ್ಯಾರೊಸ್ಸೆರಿ). ಡಿಜಿಟಲ್ ತಂತ್ರಜ್ಞಾನಗಳ ವಿಷಯಕ್ಕೆ ಬಂದರೆ, ಭೌತಿಕ ಯಂತ್ರೋಪಕರಣಗಳು ಕಾರ್ಯಾಚರಣಾ ವ್ಯವಸ್ಥೆಗಳ ರೂಪದಲ್ಲಿ ತಾರ್ಕಿಕ ಸಾಮರ್ಥ್ಯದ ಪದರವನ್ನು ಹೊಂದಿದ್ದು ಅದು ವಾಹನಗಳಿಗೆ ಮಾರ್ಗದರ್ಶನ ನೀಡಲು ಮತ್ತು ಅದನ್ನು ಸ್ವಾಯತ್ತವಾಗಿಸಲು ಸಹಾಯ ಮಾಡುತ್ತದೆ. ತಾರ್ಕಿಕ ಸಾಮರ್ಥ್ಯವು ವಾಹನದ ಮೇಲೆ ನಿಯಂತ್ರಣವನ್ನು ಒದಗಿಸುತ್ತದೆ ಮತ್ತು ಅದನ್ನು ಇತರ ಪದರಗಳೊಂದಿಗೆ ಸಂಪರ್ಕಿಸುತ್ತದೆ. # ಸಾಧನದ ಪದರದ ಮೇಲೆ ನೆಟ್ವರ್ಕ್ ಲೇಯರ್ ಬರುತ್ತದೆ. ಈ ಪದರವು ಎರಡು ವಿಭಿನ್ನ ಭಾಗಗಳನ್ನು ಸಹ ಒಳಗೊಂಡಿದೆ: ಭೌತಿಕ ಸಾರಿಗೆ ಮತ್ತು ತಾರ್ಕಿಕ ಪ್ರಸರಣ. ಭೌತಿಕ ಸಾರಿಗೆ ಪದರವು ಡಿಜಿಟಲ್ ಮಾಹಿತಿಯ ಪ್ರಸರಣವನ್ನು ಸಕ್ರಿಯಗೊಳಿಸುವ ಸ್ವಾಯತ್ತ ವಾಹನಗಳ ರಾಡಾರ್‌ಗಳು, ಸಂವೇದಕಗಳು ಮತ್ತು ಕೇಬಲ್‌ಗಳನ್ನು ಸೂಚಿಸುತ್ತದೆ. ಅದರ ಮುಂದೆ, ಸ್ವಾಯತ್ತ ವಾಹನಗಳ ನೆಟ್‌ವರ್ಕ್ ಪದರವು ತಾರ್ಕಿಕ ಪ್ರಸರಣವನ್ನು ಹೊಂದಿದೆ. ಇದು ಇತರ ನೆಟ್‌ವರ್ಕ್‌ಗಳು ಮತ್ತು ಪ್ಲಾಟ್‌ಫಾರ್ಮ್‌ಗಳೊಂದಿಗೆ ಅಥವಾ ಲೇಯರ್‌ಗಳ ನಡುವೆ ಡಿಜಿಟಲ್ ಮಾಹಿತಿಯನ್ನು ಸಂವಹನ ಮಾಡಲು ಸಂವಹನ ಪ್ರೋಟೋಕಾಲ್‌ಗಳು ಮತ್ತು ನೆಟ್‌ವರ್ಕ್ ಮಾನದಂಡವನ್ನು ಒಳಗೊಂಡಿರುತ್ತದೆ. ಇದು ಸ್ವಾಯತ್ತ ವಾಹನಗಳ ಪ್ರವೇಶವನ್ನು ಹೆಚ್ಚಿಸುತ್ತದೆ ಮತ್ತು ನೆಟ್‌ವರ್ಕ್ ಅಥವಾ ಪ್ಲಾಟ್‌ಫಾರ್ಮ್‌ನ ಕಂಪ್ಯೂಟೇಶನಲ್ ಶಕ್ತಿಯನ್ನು ಸಕ್ರಿಯಗೊಳಿಸುತ್ತದೆ. # ಸೇವಾ ಪದರವು ತಮ್ಮ ಸ್ವಂತ ಚಾಲನಾ ಇತಿಹಾಸ, ಸಂಚಾರ ದಟ್ಟಣೆ, ರಸ್ತೆಗಳು ಅಥವಾ ಪಾರ್ಕಿಂಗ್ ಸಾಮರ್ಥ್ಯಗಳಿಗೆ ಸಂಬಂಧಿಸಿದಂತೆ ವಿಷಯವನ್ನು ಹೊರತೆಗೆಯುವುದು, ರಚಿಸುವುದು, ಸಂಗ್ರಹಿಸುವುದು ಮತ್ತು ಸೇವಿಸುವುದರಿಂದ ಸ್ವಾಯತ್ತ ವಾಹನ (ಮತ್ತು ಅದರ ಮಾಲೀಕರು) ಸೇವೆ ಸಲ್ಲಿಸುವ ಅಪ್ಲಿಕೇಶನ್‌ಗಳು ಮತ್ತು ಅವುಗಳ ಕಾರ್ಯಗಳನ್ನು ಒಳಗೊಂಡಿದೆ. # ಮಾದರಿಯ ಅಂತಿಮ ಪದರವು ವಿಷಯಗಳ ಪದರವಾಗಿದೆ. ಈ ಪದರವು ಧ್ವನಿಗಳು, ಚಿತ್ರಗಳು ಮತ್ತು ವೀಡಿಯೊಗಳನ್ನು ಒಳಗೊಂಡಿದೆ. ಸ್ವಾಯತ್ತ ವಾಹನಗಳು ತಮ್ಮ ಚಾಲನೆ ಮತ್ತು ಪರಿಸರದ ತಿಳುವಳಿಕೆಯನ್ನು ಸುಧಾರಿಸಲು ಮತ್ತು ಕಾರ್ಯನಿರ್ವಹಿಸಲು ಸಂಗ್ರಹಿಸುತ್ತವೆ, ಹೊರತೆಗೆಯುತ್ತವೆ ಮತ್ತು ಬಳಸುತ್ತವೆ. ವಿಷಯಗಳ ಪದರವು ವಿಷಯದ ಮೂಲ, ಮಾಲೀಕತ್ವ, ಹಕ್ಕುಸ್ವಾಮ್ಯ, ಎನ್‌ಕೋಡಿಂಗ್ ವಿಧಾನಗಳು, ವಿಷಯ ಟ್ಯಾಗ್‌ಗಳು, ಜಿಯೋ-ಟೈಮ್ ಸ್ಟ್ಯಾಂಪ್‌ಗಳು ಮತ್ತು ಮುಂತಾದವುಗಳ ಬಗ್ಗೆ ಮೆಟಾಡೇಟಾ ಮತ್ತು ಡೈರೆಕ್ಟರಿ ಮಾಹಿತಿಯನ್ನು ಒದಗಿಸುತ್ತದೆ. === ಏಕರೂಪೀಕರಣ === ಸ್ವಾಯತ್ತ ವಾಹನಗಳು ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಗ್ರಹಿಸಲು, ಅವುಗಳು ತಮ್ಮದೇ ಆದ ಡಿಜಿಟಲ್ ಮಾಹಿತಿಯೊಂದಿಗೆ ವಿಭಿನ್ನ ತಂತ್ರಗಳನ್ನು ಬಳಸಬೇಕಾಗುತ್ತದೆ (ಉದಾ. ರಾಡಾರ್, ಜಿಪಿಎಸ್‌‍, ಚಲನೆಯ ಸಂವೇದಕಗಳು ಮತ್ತು ಕಂಪ್ಯೂಟರ್ ದೃಷ್ಟಿ). ಏಕರೂಪೀಕರಣವು ಈ ವಿಭಿನ್ನ ಮೂಲಗಳಿಂದ ಡಿಜಿಟಲ್ ಮಾಹಿತಿಯನ್ನು ಒಂದೇ ರೂಪದಲ್ಲಿ ರವಾನಿಸುತ್ತದೆ ಮತ್ತು ಸಂಗ್ರಹಿಸುತ್ತದೆ. ಇದರರ್ಥ ಅವುಗಳ ವ್ಯತ್ಯಾಸಗಳನ್ನು ಬೇರ್ಪಡಿಸಲಾಗುತ್ತದೆ ಮತ್ತು ವಾಹನಗಳು ಮತ್ತು ಅವುಗಳ ಕಾರ್ಯಾಚರಣಾ ವ್ಯವಸ್ಥೆಯು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ಅದರ ಮೇಲೆ ಕಾರ್ಯನಿರ್ವಹಿಸಲು ಡಿಜಿಟಲ್ ಮಾಹಿತಿಯನ್ನು ರವಾನಿಸಬಹುದು, ಸಂಗ್ರಹಿಸಬಹುದು ಮತ್ತು ಲೆಕ್ಕಾಚಾರ ಮಾಡಬಹುದು. ಅಂತರಾಷ್ಟ್ರೀಯ ಪ್ರಮಾಣೀಕರಣ ಕ್ಷೇತ್ರದಲ್ಲಿ, [[ಐಎಸ್ಓ|ಐಎಸ್‌ಓ]] /ಟಿಸಿ ೨೨ ವಾಹನದ ಸಾರಿಗೆ ಮಾಹಿತಿ ಮತ್ತು ನಿಯಂತ್ರಣ ವ್ಯವಸ್ಥೆಗಳ ಉಸ್ತುವಾರಿಯನ್ನು ಹೊಂದಿದೆ. <ref>{{Cite web|url=https://www.iso.org/committee/46706.html|title=ISO/TC 22: Road vehicles|website=[[International Organization for Standardization|ISO]]|access-date=11 May 2022}}</ref> ಮತ್ತು [[ಐಎಸ್ಓ|ಐಎಸ್‌ಓ]] /ಟಿಸಿ ೨೦೪ ನಗರ ಮತ್ತು ಗ್ರಾಮೀಣ ಮೇಲ್ಮೈ ಸಾರಿಗೆ ಕ್ಷೇತ್ರದಲ್ಲಿ ಮಾಹಿತಿ, ಸಂವಹನ ಮತ್ತು ನಿಯಂತ್ರಣ ವ್ಯವಸ್ಥೆಗಳ ಉಸ್ತುವಾರಿಯನ್ನು ಹೊಂದಿದೆ. <ref>{{Cite web|url=https://www.iso.org/committee/54706.html|title=ISO/TC 204: Intelligent transport systems|website=[[International Organization for Standardization|ISO]]|access-date=11 May 2022|archive-date=12 ಮೇ 2022|archive-url=https://web.archive.org/web/20220512102331/https://www.iso.org/committee/54706.html|url-status=dead}}</ref>ಎಡಿ/ಎಡಿಎಎಸ್‌‍ ಕಾರ್ಯಗಳು, ಸಂಪರ್ಕ, ಮಾನವ ಸಂವಹನ, ವಾಹನದಲ್ಲಿ ವ್ಯವಸ್ಥೆಗಳು, ನಿರ್ವಹಣೆ/ಎಂಜಿನಿಯರಿಂಗ್, ಡೈನಾಮಿಕ್ ನಕ್ಷೆ ಮತ್ತು ಸ್ಥಾನೀಕರಣ, ಗೌಪ್ಯತೆ ಮತ್ತು ಭದ್ರತೆಯ ಡೊಮೇನ್‌ಗಳಲ್ಲಿ ಅಂತರರಾಷ್ಟ್ರೀಯ ಮಾನದಂಡಗಳನ್ನು ಸಕ್ರಿಯವಾಗಿ ಅಭಿವೃದ್ಧಿಪಡಿಸಲಾಗಿದೆ. <ref>{{Cite web|url=https://www.connectedautomateddriving.eu/standards/standards-collection/|title=Standards Collection|website=connected automated driving.eu|access-date=23 November 2021|archive-date=22 ನವೆಂಬರ್ 2021|archive-url=https://web.archive.org/web/20211122234007/https://www.connectedautomateddriving.eu/standards/standards-collection/|url-status=deviated|archivedate=22 ನವೆಂಬರ್ 2021|archiveurl=https://web.archive.org/web/20211122234007/https://www.connectedautomateddriving.eu/standards/standards-collection/}}</ref> === ಗಣಿತ ಸುರಕ್ಷತೆ ಮಾದರಿ === ೨೦೧೭ ರಲ್ಲಿ, ಮೊಬೈಲ್ಯೆ ಸ್ವಯಂಚಾಲಿತ ವಾಹನ ಸುರಕ್ಷತೆಗಾಗಿ ಗಣಿತದ ಮಾದರಿಯನ್ನು ಪ್ರಕಟಿಸಿತು. ಇದನ್ನು "ಜವಾಬ್ದಾರಿ-ಸೂಕ್ಷ್ಮ ಸುರಕ್ಷತೆ (ಆರ್‌ಎಸ್‌‍ಎಸ್‌)" ಎಂದು ಕರೆಯಲಾಗುತ್ತದೆ. <ref>{{Cite arXiv|title=On a Formal Model of Safe and Scalable Self-driving Cars}}</ref> ಇದು ಐಇಇಇ ಸ್ಟ್ಯಾಂಡರ್ಡ್ಸ್ ಅಸೋಸಿಯೇಷನ್‌ನಲ್ಲಿ "ಐಇಇಇ ಪಿ೨೮೪೬: ಸ್ವಯಂಚಾಲಿತ ವಾಹನ ನಿರ್ಧಾರ ತಯಾರಿಕೆಯಲ್ಲಿ ಸುರಕ್ಷತಾ ಪರಿಗಣನೆಗಳಿಗಾಗಿ ಔಪಚಾರಿಕ ಮಾದರಿ" ಎಂದು ಪ್ರಮಾಣೀಕರಿಸಲ್ಪಟ್ಟಿದೆ. <ref>{{Cite web|url=https://sagroups.ieee.org/2846/|title=WG: VT/ITS/AV Decision Making|website=[[IEEE Standards Association]]|access-date=18 July 2022|archive-date=18 ಜುಲೈ 2022|archive-url=https://web.archive.org/web/20220718061845/https://sagroups.ieee.org/2846/|url-status=dead}}</ref> ೨೦೨೨ ರಲ್ಲಿ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮ್ಯಾಟಿಕ್ಸ್ (ಎನ್‌‍ಐಐ, ಜಪಾನ್) ಸಂಶೋಧನಾ ಗುಂಪು ಆರ್‌ಎಸ್‌ಎಸ್‌ ಅನ್ನು ವಿಸ್ತರಿಸಿತು ಮತ್ತು ಪ್ರೋಗ್ರಾಂ ತರ್ಕದ ಮೂಲಕ ಸಂಕೀರ್ಣ ಸನ್ನಿವೇಶಗಳನ್ನು ಎದುರಿಸಲು ಆರ್‌ಎಸ್‌ಎಸ್‌ ನಿಯಮಗಳನ್ನು ಸಾಧ್ಯವಾಗಿಸಲು "ಗೋಲ್-ಅವೇರ್ ಆರ್‌ಎಸ್‌ಎಸ್‌" ಅನ್ನು ಅಭಿವೃದ್ಧಿಪಡಿಸಿತು. <ref>{{Cite journal|first=Ichiro|last=Hasuo|first2=Clovis|last2=Eberhart|first3=James|last3=Haydon|first4=Jérémy|last4=Dubut|first5=Brandon|last5=Bohrer|first6=Tsutomu|last6=Kobayashi|first7=Sasinee|last7=Pruekprasert|first8=Xiao-Yi|last8=Zhang|first9=Erik|last9=Andre Pallas|date=5 July 2022|title=Goal-Aware RSS for Complex Scenarios Via Program Logic|url=https://ieeexplore.ieee.org/document/9815834|journal=IEEE Transactions on Intelligent Vehicles|language=en|pages=1–33|doi=10.1109/TIV.2022.3169762|arxiv=2207.02387}}</ref> == ಸವಾಲುಗಳು == === ಅಡೆತಡೆಗಳು === ವಿವರಿಸಿದ ಹೆಚ್ಚಿದ ವಾಹನ ಯಾಂತ್ರೀಕೃತಗೊಳಿಸುವಿಕೆಯಿಂದ ಸಂಭಾವ್ಯ ಪ್ರಯೋಜನಗಳನ್ನು ಹೊಣೆಗಾರಿಕೆಯ ಮೇಲಿನ ವಿವಾದಗಳಂತಹ ನಿರೀಕ್ಷಿತ ಸವಾಲುಗಳಿಂದ ಸೀಮಿತಗೊಳಿಸಬಹುದು. <ref name="auto">{{Cite book|title=Being digital|last=Negroponte|first=Nicholas|date=1 January 2000|publisher=Vintage Books|isbn=978-0679762904|oclc=68020226}}</ref> <ref name="auto1">{{Cite web|url=http://www.technewsworld.com/story/83102.html|title=Feds Put AI in the Driver's Seat|last=Adhikari|first=Richard|date=11 February 2016|website=Technewsworld|access-date=12 February 2016}}</ref> ಅಸ್ತಿತ್ವದಲ್ಲಿರುವ ವಾಹನಗಳ ಸ್ಟಾಕ್ ಅನ್ನು ಸ್ವಯಂಚಾಲಿತವಲ್ಲದವುಗಳಿಂದ ಸ್ವಯಂಚಾಲಿತವಾಗಿ ಪರಿವರ್ತಿಸಲು ಬೇಕಾಗುವ ಸಮಯ, <ref>{{Cite web|url=https://www.zdnet.com/article/nhtsa-chief-takes-conservative-view-on-autonomous-vehicles/|title=NHTSA chief takes conservative view on autonomous vehicles: "If you had perfect, connected autonomous vehicles on the road tomorrow, it would still take 20 to 30 years to turn over the fleet."|last=Nichols|first=Greg|date=13 February 2016|publisher=ZDNet|access-date=17 February 2016}}</ref> ಹೀಗೆ ದೀರ್ಘಾವಧಿಯ ಮಾನವರು ಮತ್ತು ಸ್ವಾಯತ್ತ ವಾಹನಗಳು ರಸ್ತೆಗಳನ್ನು ಹಂಚಿಕೊಳ್ಳುವುದು, ವ್ಯಕ್ತಿಗಳು ತಮ್ಮ ಕಾರುಗಳ ನಿಯಂತ್ರಣವನ್ನು ಕಳೆದುಕೊಳ್ಳುವುದಕ್ಕೆ ಪ್ರತಿರೋಧ, <ref name="auto2">{{Cite web|url=http://www.prnewswire.com/news-releases/new-allstate-survey-shows-americans-think-they-are-great-drivers---habits-tell-a-different-story-126563103.html|title=New Allstate Survey Shows Americans Think They Are Great Drivers – Habits Tell a Different Story|date=2 August 2011|access-date=7 September 2013}}</ref> ಸುರಕ್ಷತೆಯ ಬಗ್ಗೆ ಕಾಳಜಿ, <ref name="auto3">{{Cite news|url=https://www.npr.org/2015/07/31/427990392/remembering-when-driverless-elevators-drew-skepticism|title=Remembering When Driverless Elevators Drew Skepticism|last=Henn|first=Steve|date=31 July 2015|work=NPR.org|access-date=14 August 2016|publisher=[[NPR]]}}</ref> ಮತ್ತು ಸ್ವಯಂ-ಚಾಲನಾ ಕಾರುಗಳಿಗೆ ಕಾನೂನು ಚೌಕಟ್ಟು ಮತ್ತು ಸ್ಥಿರವಾದ ಜಾಗತಿಕ ಸರ್ಕಾರದ ನಿಯಮಗಳ ಅನುಷ್ಠಾನ. <ref>{{Cite news|url=https://www.forbes.com/sites/quora/2013/09/24/will-regulators-allow-self-driving-cars-in-a-few-years/|title=Will Regulators Allow Self-Driving Cars in a Few Years?|date=24 September 2013|work=Forbes|access-date=5 January 2014}}</ref> ಹೆಚ್ಚುವರಿಯಾಗಿ, ಸೈಬರ್‌ಟಾಕ್‌ಗಳು ಭವಿಷ್ಯದಲ್ಲಿ ಸ್ವಾಯತ್ತ ಚಾಲನೆಗೆ ಸಂಭಾವ್ಯ ಬೆದರಿಕೆಯಾಗಿರಬಹುದು. <ref>{{Cite journal|last=Alsulami|first=Abdulaziz A.|last2=Abu Al-Haija|first2=Qasem|last3=Alqahtani|first3=Ali|last4=Alsini|first4=Raed|date=15 July 2022|title=Symmetrical Simulation Scheme for Anomaly Detection in Autonomous Vehicles Based on LSTM Model|journal=Symmetry|language=en|volume=14|issue=7|pages=1450|doi=10.3390/sym14071450|bibcode=2022Symm...14.1450A|issn=2073-8994}}</ref> ಇತರ ಅಡೆತಡೆಗಳು ಸಂಭಾವ್ಯ ಅಪಾಯಕಾರಿ ಸನ್ನಿವೇಶಗಳು ಮತ್ತು ವೈಪರೀತ್ಯಗಳೊಂದಿಗೆ ವ್ಯವಹರಿಸಲು ಡಿ-ಕೌಶಲ್ಯ ಮತ್ತು ಕಡಿಮೆ ಮಟ್ಟದ ಚಾಲಕ ಅನುಭವವನ್ನು ಒಳಗೊಂಡಿರಬಹುದು, <ref>{{Cite web|url=https://www.theverge.com/2013/11/18/5120270/reliance-on-autopilot-is-now-the-biggest-threat-to-flight-safety|title=Reliance on autopilot is now the biggest threat to flight safety, study says|last=Newton|first=Casey|date=18 November 2013|website=The Verge|access-date=19 November 2013}}</ref> ಸ್ವಯಂಚಾಲಿತ ವಾಹನದ ಸಾಫ್ಟ್‌ವೇರ್ ಅನಿವಾರ್ಯ ಅಪಘಾತದ ಸಮಯದಲ್ಲಿ ಬಹು ಹಾನಿಕಾರಕ ಕ್ರಮಗಳ ನಡುವೆ ಆಯ್ಕೆ ಮಾಡಲು ಒತ್ತಾಯಿಸಿದಾಗ ನೈತಿಕ ಸಮಸ್ಯೆಗಳು (' ಟ್ರಾಲಿ ಸಮಸ್ಯೆ ') <ref>{{Cite journal|title=Forced-choice decision-making in modified trolley dilemma situations: a virtual reality and eye tracking study|journal=Frontiers in Behavioral Neuroscience|volume=8|page=426|first=Alexander|last=Skulmowski|first2=Andreas|last2=Bunge|date=16 December 2014|first3=Kai|last3=Kaspar|first4=Gordon|last4=Pipa|doi=10.3389/fnbeh.2014.00426|pmid=25565997|pmc=4267265}}</ref> ಪ್ರಸ್ತುತ ಚಾಲಕರಾಗಿ ಕೆಲಸ ಮಾಡುತ್ತಿರುವ ಹೆಚ್ಚಿನ ಸಂಖ್ಯೆಯ ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡುವ ಬಗ್ಗೆ ಕಾಳಜಿ, ದೊಡ್ಡ ಡೇಟಾ ಸೆಟ್‌ಗಳಿಗೆ ಪೋಲೀಸ್ ಮತ್ತು ಗುಪ್ತಚರ ಸಂಸ್ಥೆ ಪ್ರವೇಶದ ಪರಿಣಾಮವಾಗಿ ಸ್ಥಳ, ಸಂಘ ಮತ್ತು ಪ್ರಯಾಣದ ಹೆಚ್ಚಿನ ಒಳನುಗ್ಗುವ ಸಾಮೂಹಿಕ ಕಣ್ಗಾವಲು ಸಾಧ್ಯತೆ ಸಂವೇದಕಗಳು ಮತ್ತು ನಮೂನೆ-ಗುರುತಿಸುವಿಕೆ AI, ಮತ್ತು ಪೋಲೀಸ್, ಇತರ ಚಾಲಕರು ಅಥವಾ ಪಾದಚಾರಿಗಳಿಂದ ಮೌಖಿಕ ಶಬ್ದಗಳು, ಸನ್ನೆಗಳು ಮತ್ತು ಮೌಖಿಕ ಸೂಚನೆಗಳ ಬಗ್ಗೆ ಸಾಕಷ್ಟು ತಿಳುವಳಿಕೆಯಿಲ್ಲದಿರಬಹುದು. <ref name="technologyreview">{{Cite news|url=http://www.technologyreview.com/news/530276/hidden-obstacles-for-googles-self-driving-cars/|title=Hidden Obstacles for Google's Self-Driving Cars|last=Gomes|first=Lee|date=28 August 2014|work=MIT Technology Review|access-date=22 January 2015|archive-url=https://web.archive.org/web/20150316001705/http://www.technologyreview.com/news/530276/hidden-obstacles-for-googles-self-driving-cars/|archive-date=16 March 2015|archivedate=16 ಮಾರ್ಚ್ 2015|archiveurl=https://web.archive.org/web/20150316001705/http://www.technologyreview.com/news/530276/hidden-obstacles-for-googles-self-driving-cars/|url-status=deviated}}</ref> [[ಚಿತ್ರ:Autonomous_Delivery_Vehicle_Pileup.jpg|thumb| ಸ್ವಾಯತ್ತ ವಿತರಣಾ ವಾಹನಗಳು ಒಂದನ್ನೊಂದು ತಪ್ಪಿಸಲು ಪ್ರಯತ್ನಿಸುವ ಮೂಲಕ ಒಂದೇ ಸ್ಥಳದಲ್ಲಿ ಸಿಲುಕಿಕೊಂಡಿವೆ]] ಸ್ವಯಂಚಾಲಿತ ಕಾರುಗಳಿಗೆ ಸಂಭಾವ್ಯ ತಾಂತ್ರಿಕ ಅಡೆತಡೆಗಳು: * ಅಸ್ತವ್ಯಸ್ತವಾಗಿರುವ ನಗರದೊಳಗಿನ ಪರಿಸರದಲ್ಲಿ ಕೃತಕ ಬುದ್ಧಿಮತ್ತೆಯು ಇನ್ನೂ ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. <ref>{{Citation|last=SingularityU The Netherlands|title=Carlo van de Weijer on real intelligence|date=1 September 2016|url=https://www.youtube.com/watch?v=I6sWZMR9OZM&t=32s|archiveurl=https://web.archive.org/web/20190405092754/https://www.youtube.com/watch?v=I6sWZMR9OZM&t=32s|archivedate=5 ಏಪ್ರಿಲ್ 2019|access-date=21 November 2016|url-status=bot: unknown}}</ref> * ಕಾರುಗಳ ನಡುವಿನ ಸಂವಹನ ವ್ಯವಸ್ಥೆಯಂತೆ ಕಾರಿನ ಕಂಪ್ಯೂಟರ್ ಸಂಭಾವ್ಯವಾಗಿ ರಾಜಿಯಾಗಬಹುದು. <ref>{{Cite news|url=http://business.financialpost.com/2013/09/03/hackers-find-ways-to-hijack-car-computers-and-take-control/?__lsa=5b32-d392|title=Hackers find ways to hijack car computers and take control|date=3 September 2013|work=Financial Post|access-date=7 September 2013|archive-date=9 ನವೆಂಬರ್ 2014|archive-url=https://web.archive.org/web/20141109160623/http://business.financialpost.com/2013/09/03/hackers-find-ways-to-hijack-car-computers-and-take-control/?__lsa=5b32-d392|url-status=dead}}</ref> <ref>{{Cite web|url=https://spectrum.ieee.org/tech-talk/transportation/advanced-cars/a-connected-car-is-a-hackable-car|title=A Cloud-Connected Car Is a Hackable Car, Worries Microsoft|last=Ross|first=Philip E.|date=11 April 2014|website=IEEE Spectrum|access-date=23 April 2014}}</ref> <ref>{{Cite web|url=https://www.v3.co.uk/v3-uk/analysis/2394924/driverless-cars-face-cyber-security-skills-and-safety-challenges|title=Driverless cars face cyber security, skills and safety challenges|last=Moore-Colyer|first=Roland|date=12 February 2015|website=v3.co.uk|access-date=24 April 2015}}</ref> <ref>{{Cite journal|last=Petit|first=J.|last2=Shladover|first2=S.E.|date=1 April 2015|title=Potential Cyberattacks on Automated Vehicles|journal=IEEE Transactions on Intelligent Transportation Systems|volume=16|issue=2|pages=546–556|doi=10.1109/TITS.2014.2342271|issn=1524-9050}}</ref> <ref name="autosens">{{Cite web|url=http://auto-sens.com/the-challenges-facing-autonomous-vehicles/|title=Challenges facing Autonomous Vehicle Development|last=Tussy|first=Ron|date=29 April 2016|publisher=AutoSens|access-date=5 May 2016}}</ref> * ವಿವಿಧ ರೀತಿಯ ಹವಾಮಾನಕ್ಕೆ (ಹಿಮದಂತಹ) ಕಾರಿನ ಸಂವೇದನೆ ಮತ್ತು ನ್ಯಾವಿಗೇಷನ್ ಸಿಸ್ಟಮ್‌ಗಳ ಒಳಗಾಗುವಿಕೆ ಅಥವಾ ಜಾಮಿಂಗ್ ಮತ್ತು ವಂಚನೆ ಸೇರಿದಂತೆ ಉದ್ದೇಶಪೂರ್ವಕ ಹಸ್ತಕ್ಷೇಪ. <ref name="technologyreview"/> * ದೊಡ್ಡ ಪ್ರಾಣಿಗಳನ್ನು ತಪ್ಪಿಸಲು ಗುರುತಿಸುವಿಕೆ ಮತ್ತು ಟ್ರ್ಯಾಕಿಂಗ್ ಅಗತ್ಯವಿರುತ್ತದೆ ಮತ್ತು ಕ್ಯಾರಿಬೌ, [[ಜಿಂಕೆ]] ಮತ್ತು ಎಲ್ಕ್‌ಗಳಿಗೆ ಸೂಕ್ತವಾದ ಸಾಫ್ಟ್‌ವೇರ್ [[ಕಾಂಗರೂ|ಕಾಂಗರೂಗಳೊಂದಿಗೆ]] ನಿಷ್ಪರಿಣಾಮಕಾರಿಯಾಗಿದೆ ಎಂದು [[ವೋಲ್ವೋ]] ಕಂಡುಹಿಡಿದಿದೆ. <ref>{{Cite news|url=https://www.theguardian.com/technology/2017/jul/01/volvo-admits-its-self-driving-cars-are-confused-by-kangaroos|title=Volvo admits its self-driving cars are confused by kangaroos|last=Zhou|first=Naaman|date=1 July 2017|work=[[Guardian Australia|The Guardian]]|access-date=1 July 2017}}</ref> * ಸ್ವಾಯತ್ತ ಕಾರುಗಳು ಸರಿಯಾಗಿ ಕಾರ್ಯನಿರ್ವಹಿಸಲು ಹೈ-ಡೆಫಿನಿಷನ್ ಮ್ಯಾಪ್‌ಗಳ ಅಗತ್ಯವಿರಬಹುದು. ಈ ನಕ್ಷೆಗಳು ಹಳೆಯದಾಗಿದ್ದರೆ, ಅವರು ಸಮಂಜಸವಾದ ನಡವಳಿಕೆಗಳಿಗೆ ಹಿಂತಿರುಗಲು ಸಾಧ್ಯವಾಗುತ್ತದೆ. * ಕಾರಿನ ಸಂವಹನಕ್ಕಾಗಿ ಬಯಸಿದ ರೇಡಿಯೋ ಸ್ಪೆಕ್ಟ್ರಮ್‌ಗಾಗಿ ಸ್ಪರ್ಧೆ. <ref name="tampabay">{{Cite news|url=http://www.tampabay.com/news/business/autos/automakers-say-self-driving-cars-are-on-the-horizon/2171386|title=Automakers say self-driving cars are on the horizon|last=Garvin|first=Glenn|date=21 March 2014|work=Miami Herald|access-date=22 March 2014}}</ref> * ವ್ಯವಸ್ಥೆಗಳಿಗೆ ಫೀಲ್ಡ್ ಪ್ರೋಗ್ರಾಮೆಬಿಲಿಟಿ ಉತ್ಪನ್ನ ಅಭಿವೃದ್ಧಿ ಮತ್ತು ಘಟಕ ಪೂರೈಕೆ ಸರಪಳಿಯ ಎಚ್ಚರಿಕೆಯಿಂದ ಮೌಲ್ಯಮಾಪನ ಅಗತ್ಯವಿರುತ್ತದೆ. <ref name="autosens" /> * ಸ್ವಯಂಚಾಲಿತ ಕಾರುಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಪ್ರಸ್ತುತ ರಸ್ತೆ ಮೂಲಸೌಕರ್ಯಕ್ಕೆ ಬದಲಾವಣೆಗಳು ಬೇಕಾಗಬಹುದು. <ref name="badger">{{Cite news|url=https://www.washingtonpost.com/blogs/wonkblog/wp/2015/01/15/5-confounding-questions-that-hold-the-key-to-the-future-of-driverless-cars/|title=5 confounding questions that hold the key to the future of driverless cars|last=Badger|first=Emily|date=15 January 2015|work=The Washington Post|access-date=22 January 2015}}</ref> * ಸ್ವಯಂಚಾಲಿತ ಡ್ರೈವಿಂಗ್‌ನ ಮೌಲ್ಯೀಕರಣ ಸವಾಲು ಮತ್ತು ಡಿಜಿಟಲ್ ಅವಳಿಗಳು ಮತ್ತು ಏಜೆಂಟ್-ಆಧಾರಿತ ಟ್ರಾಫಿಕ್ ಸಿಮ್ಯುಲೇಶನ್ ಅನ್ನು ಒಳಗೊಂಡಿರುವ ಕಾದಂಬರಿ ಸಿಮ್ಯುಲೇಶನ್-ಆಧಾರಿತ ವಿಧಾನಗಳ ಅಗತ್ಯತೆ. <ref>{{Cite journal|last=Hallerbach|first=S.|last2=Xia|first2=Y.|last3=Eberle|first3=U.|last4=Koester|first4=F.|title=Simulation-Based Identification of Critical Scenarios for Cooperative and Automated Vehicles|journal=SAE International Journal of Connected and Automated Vehicles|year=2018|volume=1|issue=2|pages=93–106|publisher=SAE International|doi=10.4271/2018-01-1066|url=https://www.researchgate.net/publication/324194968}}</ref> === ಕಾಳಜಿಗಳು === '''ನಿಯಂತ್ರಣ'''೨೦೧೦ ರ ದಶಕದಲ್ಲಿ, ರಸ್ತೆಯಲ್ಲಿ ಸ್ವಯಂಚಾಲಿತ ಕಾರುಗಳ ನಿಯೋಜನೆಯನ್ನು ವಿಳಂಬಗೊಳಿಸಲು ಭವಿಷ್ಯದ ನಿಯಂತ್ರಣದ ಸಂಭಾವ್ಯತೆಯ ಬಗ್ಗೆ ಸಂಶೋಧಕರು ಬಹಿರಂಗವಾಗಿ ಚಿಂತಿಸಿದರು. <ref name="law journal">{{Cite journal|last=Brodsky|first=Jessica|title=Autonomous Vehicle Regulation: How an Uncertain Legal Landscape May Hit the Brakes on Self-Driving Cars|journal=Berkeley Technology Law Journal|year=2016|volume=31|issue=Annual Review 2016|pages=851–878|url=http://heinonline.org/HOL/Page?handle=hein.journals/berktech31&div=28&g_sent=1&casa_token=&collection=journals#|accessdate=29 November 2017}}</ref> ಆದಾಗ್ಯೂ, ಯುಎನ್‌‍ಇಸಿಇ ಡಬ್ಲ್ಯೂಪಿ.೨೯ ಜಿಆರ್‌ವಿಎ ನಲ್ಲಿ ಬರೆದಂತೆ, ಹಂತ ೩ ಗಾಗಿ ಅಂತರರಾಷ್ಟ್ರೀಯ ನಿಯಂತ್ರಣವನ್ನು ೨೦೨೦ ರಲ್ಲಿ ಸುಗಮವಾಗಿ ಸ್ಥಾಪಿಸಲಾಯಿತು ಮತ್ತು ಅನಿಶ್ಚಿತತೆಯನ್ನು ಪರಿಹರಿಸಲಾಯಿತು. ೨೦೨೨ ರಲ್ಲಿ ಪ್ರಾಯೋಗಿಕವಾಗಿ, ಹಂತ ೩ ರಂತೆ ಅನುಮೋದಿಸುವುದು ತುಂಬಾ ಕಷ್ಟ. '''ಮೋಸಗೊಳಿಸುವ ಮಾರ್ಕೆಟಿಂಗ್'''ಟೆಸ್ಲಾ ಅವರ "ಫುಲ್ ಸೆಲ್ಫ್-ಡ್ರೈವಿಂಗ್ (ಎಫ್‌‍ಎಸ್‌‍ಡಿ)" ವಾಸ್ತವವಾಗಿ ೨ ನೇ ಹಂತಕ್ಕೆ ಅನುಗುಣವಾಗಿದೆ, <ref>{{Cite web|url=https://www.consumerreports.org/advertising-claims/call-to-investigate-tesla-marketing-claims-autopilot-fsd-a1181594362/|title=Senators Call for Investigation of Tesla's Marketing Claims of Its Autopilot and 'Full Self-Driving' Features|last=Keith Barry|website=[[Consumer Reports]]|access-date=13 April 2020}}</ref> <ref name="Tesla_FSD_202108">{{Cite web|url=https://www.thedrive.com/tech/39647/tesla-admits-current-full-self-driving-beta-will-always-be-a-level-2-system-emails|title=Tesla Admits Current 'Full Self-Driving Beta' Will Always Be a Level 2 System: Emails|last=Stumpf|first=Rob|date=8 March 2021|website=The Drive|access-date=29 August 2021}}</ref> ಸೆನೆಟರ್‌ಗಳು ಆಗಸ್ಟ್ ೨೦೨೧ ರಲ್ಲಿ ತಮ್ಮ ಮಾರುಕಟ್ಟೆ ಹಕ್ಕುಗಳ ಬಗ್ಗೆ ಫೆಡರಲ್ ಟ್ರೇಡ್ ಕಮಿಷನ್ (ಎಫ್‌‍ಟಿಸಿ) ಗೆ ತನಿಖೆಗೆ ಕರೆ ನೀಡಿದರು. ಮತ್ತು ಡಿಸೆಂಬರ್ ೨೦೨೧ ರಲ್ಲಿ ಜಪಾನ್‌ನಲ್ಲಿ, ಮರ್ಸಿಡಿಸ್-ಬೆನ್ಜ್ ಜಪಾನ್ ಕೋ.,ಲಿಮಿಟೆಡ್‌ ಅನ್ನು ಗ್ರಾಹಕ ವ್ಯವಹಾರಗಳ ಏಜೆನ್ಸಿಯು ಅವರ ಕರಪತ್ರಗಳಲ್ಲಿನ ವಿವರಣೆಗಳಿಗೆ ವಾಸ್ತವಕ್ಕಿಂತ ಭಿನ್ನವಾಗಿ ಶಿಕ್ಷಿಸಿತು. <ref name="NHK_Mercedes_2021">{{Cite news|url=https://www3.nhk.or.jp/news/html/20211210/k10013383761000.html|title=メルセデス・ベンツ日本に措置命令 事実と異なる記載 消費者庁|date=10 December 2021|work=[[NHK]], Japan|access-date=13 April 2022|language=ja|trans-title=Administrative order to Mercedes-Benz Japan Co., Ltd. for the descriptions that are different from the fact – The Consumer Affairs Agency}}</ref> ಜುಲೈ ೨೦೧೬ ರಲ್ಲಿ "ಆಟೋಪೈಲಟ್" ಮೋಡ್‌ನಲ್ಲಿ ಕಾರ್ಯನಿರ್ವಹಿಸುವ ಟೆಸ್ಲಾ ಕಾರ್‌ನಿಂದ ಮಾರಣಾಂತಿಕ ಅಪಘಾತದ ನಂತರ, "ಡ್ರೈವ್ ಪೈಲಟ್" ನೊಂದಿಗೆ ಲಭ್ಯವಿದ್ದ ದಾರಿತಪ್ಪಿಸುವ ವಾಣಿಜ್ಯ ಜಾಹೀರಾತು ಇ-ಕ್ಲಾಸ್ ಮಾದರಿಗಳಿಗಾಗಿ ಮರ್ಸಿಡಿಸ್-ಬೆನ್ಜ್ ಕೂಡ ಸ್ಲ್ಯಾಮ್ ಮಾಡಿತು. <ref>{{Cite news|url=https://www-thetruthaboutcars-com.translate.goog/2016/07/mercedes-benz-slammed-misleading-ad-ad-seems-go-missing/?_x_tr_sl=en&_x_tr_tl=ja&_x_tr_hl=ja&_x_tr_pto=op,sc|title=Mercedes-Benz Slammed Over Misleading Commercial|last=Steph Willems|date=28 July 2016|work=The Truth About Cars|access-date=15 April 2022}}</ref> ಆ ಸಮಯದಲ್ಲಿ, ಮರ್ಸಿಡಿಸ್- ಬೆಂಜ್ ಹಕ್ಕುಗಳನ್ನು ತಿರಸ್ಕರಿಸಿತು ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಚಾಲನೆಯಲ್ಲಿದ್ದ ತನ್ನ "ಸ್ವಯಂ-ಚಾಲನಾ ಕಾರ್" ಜಾಹೀರಾತು ಪ್ರಚಾರವನ್ನು ನಿಲ್ಲಿಸಿತು. <ref>{{Cite news|url=https://www-thedrive-com.translate.goog/news/4632/mercedes-benz-to-stop-running-self-driving-car-ads?_x_tr_sl=en&_x_tr_tl=ja&_x_tr_hl=ja&_x_tr_pto=op,sc|title=Mercedes-Benz to Stop Running "Self-Driving Car" Ads|last=Aaron Brown|date=29 July 2016|work=The Drive|access-date=15 April 2022}}</ref> <ref>{{Cite news|url=https://www-reuters-com.translate.goog/article/us-mercedes-marketing-idUSKCN1081VV?_x_tr_sl=en&_x_tr_tl=ja&_x_tr_hl=ja&_x_tr_pto=op,sc|title=Mercedes rejects claims about 'misleading' self-driving car ads|date=25 April 2016|access-date=15 April 2022|agency=[[Reuters]]|archive-date=31 ಮೇ 2022|archive-url=https://web.archive.org/web/20220531204702/https://www-reuters-com.translate.goog/article/us-mercedes-marketing-idUSKCN1081VV?_x_tr_sl=en&_x_tr_tl=ja&_x_tr_hl=ja&_x_tr_pto=op,sc|url-status=deviated|archivedate=31 ಮೇ 2022|archiveurl=https://web.archive.org/web/20220531204702/https://www-reuters-com.translate.goog/article/us-mercedes-marketing-idUSKCN1081VV?_x_tr_sl=en&_x_tr_tl=ja&_x_tr_hl=ja&_x_tr_pto=op,sc}}</ref> ಆಗಸ್ಟ್ ೨೦೨೨ ರಲ್ಲಿ, ಕ್ಯಾಲಿಫೋರ್ನಿಯಾ ಡಿಪಾರ್ಟ್ಮೆಂಟ್ ಆಫ್ ಮೋಟಾರ್ ವೆಹಿಕಲ್ಸ್ (ಡಿಎಮ್‌ವಿ) ಟೆಸ್ಲಾರನ್ನು ಮೋಸಗೊಳಿಸುವ ಮಾರ್ಕೆಟಿಂಗ್ ಅಭ್ಯಾಸಗಳನ್ನು ಆರೋಪಿಸಿತು. <ref name="cbt_2022">{{Cite news|url=https://www.cbtnews.com/california-dmw-accuses-tesla-of-deceptive-marketing-for-its-self-driving-tech/|title=California DMV accuses Tesla of deceptive marketing for its self-driving tech|date=9 August 2022|work=CBT Automotive Network|access-date=22 November 2022}}</ref> '''ಉದ್ಯೋಗ''' ತಂತ್ರಜ್ಞಾನದ ಮೇಲೆ ಕೆಲಸ ಮಾಡುವ ಕಂಪನಿಗಳು ಹೆಚ್ಚುತ್ತಿರುವ ನೇಮಕಾತಿ ಸಮಸ್ಯೆಯನ್ನು ಹೊಂದಿದ್ದು, ಲಭ್ಯವಿರುವ ಪ್ರತಿಭೆಯ ಪೂಲ್ ಬೇಡಿಕೆಯೊಂದಿಗೆ ಬೆಳೆದಿಲ್ಲ. <ref>{{Cite web|url=https://thenextweb.com/contributors/2018/01/20/limited-talent-pool-standing-way-driverless-cars/|title=Limited talent pool is standing in the way of driverless cars|last=Silver|first=David|date=20 January 2018|website=[[The Next Web]]}}</ref> ಅಂತೆಯೇ, ಆನ್‌ಲೈನ್ ಕೋರ್ಸ್‌ಗಳ ಪೂರೈಕೆದಾರರಂತಹ ಮೂರನೇ-ಪಕ್ಷದ ಸಂಸ್ಥೆಗಳಿಂದ ಶಿಕ್ಷಣ ಮತ್ತು ತರಬೇತಿ ಮತ್ತು ಸ್ವಯಂ-ಕಲಿಸಿದ ಸಮುದಾಯ-ಚಾಲಿತ ಯೋಜನೆಗಳಾದ ಡಿಐವಿ ರೋಬೋಕಾರ್ಸ್ <ref>{{Cite web|url=https://www.diyrobocars.com/2017/12/22/diy-robocars-first-year-in-review/|title=DIY Robocars first year in review}}</ref> ಮತ್ತು ಫಾರ್ಮುಲಾ ಪೈ ತ್ವರಿತವಾಗಿ ಜನಪ್ರಿಯತೆಗಳಿಸಿವೆ. ಆದರೆ ವಿಶ್ವವಿದ್ಯಾಲಯ ಮಟ್ಟದ ಪಠ್ಯೇತರ ಕಾರ್ಯಕ್ರಮಗಳು ಫಾರ್ಮುಲಾ ವಿದ್ಯಾರ್ಥಿ ಚಾಲಕ-ಕಡಿಮೆ <ref>{{Cite web|url=https://spectrum.ieee.org/cars-that-think/transportation/self-driving/the-tech-that-won-the-first-formula-student-driverless-race|title=The Tech That Won the First Formula Student Driverless Race|last=Laursen|first=Lucas|date=28 August 2017|website=[[IEEE Spectrum]]}}</ref> ಪದವಿ ಅನುಭವವನ್ನು ಹೆಚ್ಚಿಸಿದೆ. ನೇಮಕಾತಿ ಪೂಲ್ ಅನ್ನು ವಿಸ್ತರಿಸಲು ಕೋಡ್, <ref>{{Cite web|url=https://github.com/udacity/self-driving-car|title=udacity/self-driving-car|date=31 December 2018|website=GitHub}}</ref> ಡೇಟಾಸೆಟ್‌ಗಳು <ref>{{Cite web|url=http://bdd-data.berkeley.edu/|title=Berkeley Deep Drive|website=bdd-data.berkeley.edu}}{{Dead link|date=ಜೂನ್ 2025 |bot=InternetArchiveBot |fix-attempted=yes }}</ref> ಮತ್ತು ಗ್ಲಾಸರಿಗಳು <ref>{{Cite web|url=https://levelfivejobs.com/glossary/|title=Glossary – Level Five Jobs|date=27 July 2018|website=levelfivejobs.com|archive-url=https://web.archive.org/web/20180803163555/https://levelfivejobs.com/glossary/|archive-date=3 August 2018|access-date=3 August 2018|archivedate=3 ಆಗಸ್ಟ್ 2018|archiveurl=https://web.archive.org/web/20180803163555/https://levelfivejobs.com/glossary/|url-status=deviated}}</ref> ನಂತಹ ಮುಕ್ತವಾಗಿ ಲಭ್ಯವಿರುವ ಮಾಹಿತಿ ಮೂಲಗಳನ್ನು ಉದ್ಯಮವು ಸ್ಥಿರವಾಗಿ ಹೆಚ್ಚಿಸುತ್ತಿದೆ. '''ದೇಶದ ಭದ್ರತೆ'''೨೦೨೦ ರ ದಶಕದಲ್ಲಿ, ಆಟೋಮೋಟಿವ್ ಕ್ಷೇತ್ರದ ಪ್ರಾಮುಖ್ಯತೆಯಿಂದ ರಾಷ್ಟ್ರಕ್ಕೆ, ಸ್ವಯಂ ಚಾಲನಾ ಕಾರು ರಾಷ್ಟ್ರೀಯ ಭದ್ರತೆಯ ವಿಷಯವಾಗಿದೆ. ಸೈಬರ್ ಭದ್ರತೆ ಮತ್ತು ಡೇಟಾ ರಕ್ಷಣೆಗೆ ಸಂಬಂಧಿಸಿದ ಕಾಳಜಿಯು ಬಳಕೆದಾರರ ರಕ್ಷಣೆಗೆ ಮಾತ್ರವಲ್ಲ, ರಾಷ್ಟ್ರೀಯ ಭದ್ರತೆಯ ಸಂದರ್ಭದಲ್ಲಿಯೂ ಸಹ ಮುಖ್ಯವಾಗಿದೆ. ಸ್ವಯಂ-ಚಾಲನಾ ಕಾರುಗಳಿಂದ ಸಂಗ್ರಹಿಸಲಾದ ಡೇಟಾದ ಸಂಗ್ರಹವು, ಸೈಬರ್ ಸುರಕ್ಷತೆಯ ದೋಷಗಳೊಂದಿಗೆ ಜೋಡಿಯಾಗಿ, ಗುಪ್ತಚರ ಸಂಗ್ರಹಣೆಗೆ ಆಕರ್ಷಕವಾದ ಗುರಿಯನ್ನು ಸೃಷ್ಟಿಸುತ್ತದೆ. ಬೇಹುಗಾರಿಕೆ ಅಪಾಯಕ್ಕೆ ಬಂದಾಗ ಸ್ವಯಂ-ಚಾಲನಾ ಕಾರುಗಳನ್ನು ಹೊಸ ರೀತಿಯಲ್ಲಿ ಪರಿಗಣಿಸಬೇಕಾಗುತ್ತದೆ. <ref>{{Cite web|url=https://www.csis.org/analysis/national-security-implications-leadership-autonomous-vehicles|title=National Security Implications of Leadership in Autonomous Vehicles|last=James Andrew Lewis|date=28 June 2021|website=[[Center for Strategic and International Studies|CSIS]]|access-date=12 April 2022}}</ref> ಜುಲೈ ೨೦೧೮ ರಲ್ಲಿ, ಮಾಜಿ ಆಪಲ್ ಇಂಜಿನಿಯರ್ ಅನ್ನು [[ಫ಼ೆಡರಲ್ ಬ್ಯೂರೊ ಆಫ಼್ ಇನ್ವೆಸ್ಟಿಗೇಶನ್|ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್]] (ಎಫ್‌ಬಿಐ) ಸ್ಯಾನ್ ಜೋಸ್ ಇಂಟರ್ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ (ಎಸ್‌ಜೆಸಿ) ಚೀನಾಕ್ಕೆ ವಿಮಾನ ಹತ್ತಲು ತಯಾರಿ ನಡೆಸುತ್ತಿದ್ದಾಗ ಬಂಧಿಸಲಾಯಿತು ಮತ್ತು ಆಪಲ್‌ನ ಸ್ವಯಂ-ಚಾಲನಾ ಕಾರ್ ಯೋಜನೆಗೆ ಸಂಬಂಧಿಸಿದ ಸ್ವಾಮ್ಯದ ಮಾಹಿತಿಯನ್ನು ಕದ್ದ ಆರೋಪ ಹೊರಿಸಲಾಯಿತು. . <ref>{{Cite news|url=https://www.washingtonpost.com/news/morning-mix/wp/2018/07/11/ex-apple-engineer-arrested-on-his-way-to-china-charged-with-stealing-companys-autonomous-car-secrets/|title=Ex-Apple engineer arrested on his way to China, charged with stealing company's autonomous car secrets|last=Allyson Chiu|date=11 July 2018|work=[[The Washington Post]]|access-date=18 April 2022}}</ref> <ref>{{Cite news|url=https://www.cnbc.com/2022/08/22/former-apple-employee-xiaolang-zhang-pleads-guilty-.html|title=Former Apple engineer accused of stealing automotive trade secrets pleads guilty|last=Kif Leswing|date=22 August 2022|access-date=23 August 2022|publisher=[[CNBC]]}}</ref> ಮತ್ತು ಜನವರಿ ೨೦೧೯ ರಲ್ಲಿ, ಇನ್ನೊಬ್ಬ ಆಪಲ್ ಉದ್ಯೋಗಿ ಸ್ವಯಂ ಚಾಲನಾ ಕಾರ್ ಯೋಜನೆಯ ರಹಸ್ಯಗಳನ್ನು ಕದಿಯುವ ಆರೋಪ ಹೊರಿಸಲಾಯಿತು. <ref>{{Cite news|url=https://www.theverge.com/2019/1/30/18203718/apple-self-driving-trade-secrets-china-titan|title=A second Apple employee was charged with stealing self-driving car project secrets|last=Sean O'Kane|date=30 January 2019|work=[[The Verge]]|access-date=18 April 2022}}</ref> ಜುಲೈ ೨೦೨೧ ರಲ್ಲಿ, ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಜಸ್ಟೀಸ್ (ಡಿಓಜೆ) ಚೀನೀ ಭದ್ರತಾ ಅಧಿಕಾರಿಗಳು ಸ್ವಾಯತ್ತ ವಾಹನಗಳಿಗೆ ಸಂಬಂಧಿಸಿದ ಸಂಶೋಧನೆ ಸೇರಿದಂತೆ ಸರ್ಕಾರಿ ಘಟಕಗಳಿಂದ ಸೂಕ್ಷ್ಮ ಮತ್ತು ರಹಸ್ಯ ಮಾಹಿತಿಯನ್ನು ಕದಿಯಲು ವ್ಯಾಪಕವಾದ ಹ್ಯಾಕಿಂಗ್ ಅಭಿಯಾನವನ್ನು ಸಂಯೋಜಿಸುವ ಡೇಟಾವನ್ನು ಹುಡುಕುವ ಹ್ಯಾಕಿಂಗ್ ದಾಳಿಯನ್ನು ಆರೋಪಿಸಿದರು. <ref>{{Cite web|url=https://www.justice.gov/opa/pr/four-chinese-nationals-working-ministry-state-security-charged-global-computer-intrusion|title=Four Chinese Nationals Working with the Ministry of State Security Charged with Global Computer Intrusion Campaign Targeting Intellectual Property and Confidential Business Information, Including Infectious Disease Research|date=19 July 2021|website=[[United States Department of Justice|DOJ, US]]|access-date=14 June 2022}}</ref> <ref>{{Cite news|url=https://www.nytimes.com/2021/07/19/us/politics/chinese-hackers-justice-dept.html|title=The Justice Dept. accuses Chinese security officials of a hacking attack seeking data on viruses like Ebola.|last=Katie Benner|date=19 July 2021|work=[[The New York Times]]|access-date=14 June 2022}}</ref> ಚೀನಾ ಭಾಗದಲ್ಲಿ, ಅವರು ಈಗಾಗಲೇ "ಆಟೋಮೋಟಿವ್ ಡೇಟಾ ಭದ್ರತೆ (ಟ್ರಯಲ್) ನಿರ್ವಹಣೆಯ ಮೇಲಿನ ನಿಬಂಧನೆಗಳನ್ನು" ಸಿದ್ಧಪಡಿಸಿದ್ದಾರೆ. <ref name="CN_ADS_2021">{{Cite web|url=https://www.kwm.com/cn/en/insights/latest-thinking/china-issues-new-rules-on-data-security-in-auto-industry.html|title=China MIIT formulating new rules on data security|last=Mark Schaub|last2=Atticus Zhao|date=24 August 2021|website=[[King & Wood Mallesons]]|access-date=23 April 2022|last3=Mark Fu}}</ref> ಲೀಪ್‌ಫ್ರಾಗ್ಗಿಂಗ್ ಸಾಮರ್ಥ್ಯವನ್ನು ಸ್ವಾಯತ್ತ ಕಾರ್ ತಂತ್ರಜ್ಞಾನಕ್ಕೆ ಅನ್ವಯಿಸಬಹುದು ಎಂದು ಇದು ಕಾಳಜಿ ವಹಿಸುತ್ತದೆ. <ref>{{Cite web|url=https://www.csis.org/analysis/ai-and-avs-implications-us-china-competition|title=Transcript: AI and AVs: Implications in U.S.-China Competition|date=27 April 2022|website=[[Center for Strategic and International Studies|CSIS]]|access-date=24 May 2022}}</ref> ಅಲ್ಲದೆ, ಉದಯೋನ್ಮುಖ ಸೆಲ್ಯುಲಾರ್ ವಿ೨ಎಕ್ಸ್‌‍ (ಸೆಲ್ಯುಲಾರ್ ವೆಹಿಕಲ್-ಟು-ಎವೆರಿಥಿಂಗ್) ತಂತ್ರಜ್ಞಾನಗಳು ೫ಜಿ ವೈರ್‌ಲೆಸ್ ನೆಟ್‌ವರ್ಕ್‌ಗಳನ್ನು ಆಧರಿಸಿವೆ. <ref>{{Cite web|url=https://www.zdnet.com/article/guide-to-autonomous-vehicles-what-business-leaders-need-to-know/|title=What is V2X communication? Creating connectivity for the autonomous car era|last=Charles McLellan|date=4 November 2019|publisher=[[ZDNet]]|access-date=8 May 2022}}</ref> ನವೆಂಬರ್‌ ೨೦೨೨ ರಲ್ಲಿ ಯುಎಸ್ ಕಾಂಗ್ರೆಸ್ ಆಮದು ಮಾಡಿದ ಚೀನೀ ತಂತ್ರಜ್ಞಾನವು ಟ್ರೋಜನ್ ಹಾರ್ಸ್ ಆಗಿರಬಹುದು ಎಂಬ ಸಾಧ್ಯತೆಯ ಬಗ್ಗೆ ಹೊಸ ಪರಿಶೀಲನೆಯನ್ನು ಅನ್ವಯಿಸುತ್ತಿದೆ. <ref name="Wired_2022">{{Cite news|url=https://www.wired.co.uk/article/autonomous-vehicles-china-us-national-security|title=Autonomous Vehicles Join the List of US National Security Threats|date=21 November 2022|work=[[Wired (magazine)|Wired]]|access-date=22 November 2022}}</ref> === ಮಾನವ ಅಂಶಗಳು === '''ಚಲಿಸುವ ಅಡೆತಡೆಗಳು''' ಸ್ವಯಂ ಚಾಲಿತ ಕಾರುಗಳು ಈಗಾಗಲೇ ಪಾದಚಾರಿಗಳು, ಬೈಸಿಕಲ್ ಸವಾರರು ಮತ್ತು ಪ್ರಾಣಿಗಳ ಉದ್ದೇಶಗಳನ್ನು ನಿರ್ಧರಿಸುವ ತೊಂದರೆಗಳನ್ನು ಅನ್ವೇಷಿಸುತ್ತಿವೆ ಮತ್ತು ನಡವಳಿಕೆಯ ಮಾದರಿಗಳನ್ನು ಚಾಲನಾ ಅಲ್ಗಾರಿದಮ್‌ಗಳಾಗಿ ಪ್ರೋಗ್ರಾಮ್ ಮಾಡಬೇಕು. <ref name=":7"/> ಮಾನವ ರಸ್ತೆ ಬಳಕೆದಾರರಿಗೆ ಸ್ವಾಯತ್ತ ವಾಹನಗಳ ಉದ್ದೇಶಗಳನ್ನು ನಿರ್ಧರಿಸುವ ಸವಾಲು ಇದೆ. ಅಲ್ಲಿ ಕಣ್ಣಿನ ಸಂಪರ್ಕವನ್ನು ಮಾಡಲು ಅಥವಾ ಹ್ಯಾಂಡ್ ಸಿಗ್ನಲ್‌ಗಳನ್ನು ವಿನಿಮಯ ಮಾಡಿಕೊಳ್ಳಲು ಚಾಲಕ ಇಲ್ಲ. ಡ್ರೈವ್ ಎಐ ಈ ಸಮಸ್ಯೆಗೆ ಪರಿಹಾರವನ್ನು ಪರೀಕ್ಷಿಸುತ್ತಿದೆ. ಇದು ವಾಹನದ ಹೊರಭಾಗದಲ್ಲಿ ಅಳವಡಿಸಲಾಗಿರುವ ಎಲ್‍ಇಡಿ ಚಿಹ್ನೆಗಳನ್ನು ಒಳಗೊಂಡಿರುತ್ತದೆ. "ಈಗ ಹೋಗುತ್ತಿದ್ದೇನೆ, ದಾಟಬೇಡ" ಮತ್ತು "ನೀವು ದಾಟಲು ಕಾಯುತ್ತಿರುವಿರಿ" ಎಂಬಂತಹ ಸ್ಥಿತಿಯನ್ನು ಪ್ರಕಟಿಸುತ್ತದೆ. <ref>{{Cite web|url=https://www.nbcnews.com/mach/science/what-s-big-orange-covered-leds-start-s-new-approach-ncna897151|title=What's big, orange and covered in LEDs? This start-up's new approach to self-driving cars|publisher=NBC News}}</ref> '''ಹಸ್ತಾಂತರ ಮತ್ತು ಅಪಾಯ ಪರಿಹಾರ''' ಸುರಕ್ಷತೆಗಾಗಿ ಎರಡು ಮಾನವ ಅಂಶಗಳ ಸವಾಲುಗಳು ಮುಖ್ಯವಾಗಿವೆ. ಸ್ವಯಂಚಾಲಿತ ಚಾಲನೆಯಿಂದ ಹಸ್ತಚಾಲಿತ ಚಾಲನೆಗೆ ಹಸ್ತಾಂತರಿಸುವುದು ಒಂದು. ಸ್ವಯಂಚಾಲಿತ ವ್ಯವಸ್ಥೆಗಳ ಮೇಲಿನ ಮಾನವ ಅಂಶಗಳ ಸಂಶೋಧನೆಯು ಯಾಂತ್ರೀಕೃತಗೊಂಡ ಸಮಸ್ಯೆಯನ್ನು ಪತ್ತೆಹಚ್ಚಲು ಜನರು ನಿಧಾನವಾಗಿರುತ್ತಾರೆ ಮತ್ತು ಅದನ್ನು ಪತ್ತೆಹಚ್ಚಿದ ನಂತರ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ನಿಧಾನವಾಗುತ್ತಾರೆ ಎಂದು ತೋರಿಸಿದೆ. ಯಾಂತ್ರೀಕೃತಗೊಂಡ ವೈಫಲ್ಯಗಳು ಸಂಭವಿಸಿದಾಗ ಚಾಲಕನು ಸ್ವಾಧೀನಪಡಿಸಿಕೊಳ್ಳಲು ಅಗತ್ಯವಿರುವ ಅನಿರೀಕ್ಷಿತ ಪರಿವರ್ತನೆಗಳು ಇದ್ದಕ್ಕಿದ್ದಂತೆ ಸಂಭವಿಸುತ್ತವೆ ಮತ್ತು ಚಾಲಕನು ಸ್ವಾಧೀನಪಡಿಸಿಕೊಳ್ಳಲು ಸಿದ್ಧವಾಗಿಲ್ಲದಿರಬಹುದು. <ref>{{Cite web|url=https://www-robsonforensic-com.translate.goog/articles/autonomous-vehicle-human-factors-expert?_x_tr_sl=en&_x_tr_tl=ja&_x_tr_hl=ja&_x_tr_pto=op,sc|title=Human Factors behind Autonomous Vehicles|date=25 April 2018|website=Robson Forensic|access-date=17 April 2022}}</ref> ಎರಡನೆಯ ಸವಾಲನ್ನು ಅಪಾಯ ಪರಿಹಾರ ಎಂದು ಕರೆಯಲಾಗುತ್ತದೆ. ಒಂದು ವ್ಯವಸ್ಥೆಯು ಸುರಕ್ಷಿತವೆಂದು ಗ್ರಹಿಸಲ್ಪಟ್ಟಿರುವುದರಿಂದ, ಎಲ್ಲಾ ಹೆಚ್ಚಿದ ಸುರಕ್ಷತೆಯಿಂದ ಸಂಪೂರ್ಣವಾಗಿ ಪ್ರಯೋಜನ ಪಡೆಯುವ ಬದಲು, ಜನರು ಅಪಾಯಕಾರಿ ನಡವಳಿಕೆಯಲ್ಲಿ ತೊಡಗುತ್ತಾರೆ ಮತ್ತು ಇತರ ಪ್ರಯೋಜನಗಳನ್ನು ಆನಂದಿಸುತ್ತಾರೆ. ಅರೆ-ಸ್ವಯಂಚಾಲಿತ ಕಾರುಗಳು ಈ ಸಮಸ್ಯೆಯಿಂದ ಬಳಲುತ್ತಿವೆ ಎಂದು ತೋರಿಸಲಾಗಿದೆ, ಉದಾಹರಣೆಗೆ ಟೆಸ್ಲಾ ಆಟೊಪೈಲಟ್‌ನ ಬಳಕೆದಾರರು ರಸ್ತೆಯನ್ನು ನಿರ್ಲಕ್ಷಿಸಿ ಮತ್ತು ಎಲೆಕ್ಟ್ರಾನಿಕ್ ಸಾಧನಗಳು ಅಥವಾ ಇತರ ಚಟುವಟಿಕೆಗಳನ್ನು ಕಾರ್ ಸಂಪೂರ್ಣವಾಗಿ ಸ್ವಾಯತ್ತವಾಗಿರಲು ಸಮರ್ಥವಾಗಿಲ್ಲ ಎಂಬ ಕಂಪನಿಯ ಸಲಹೆಗೆ ವಿರುದ್ಧವಾಗಿ ಬಳಸುತ್ತಾರೆ. ಮುಂದಿನ ದಿನಗಳಲ್ಲಿ, ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ಸ್ವಯಂ ಚಾಲಿತ ಕಾರುಗಳು ಅವುಗಳನ್ನು ತಪ್ಪಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಅವರು ನಂಬಿದರೆ ಅಪಾಯಕಾರಿ ಶೈಲಿಯಲ್ಲಿ ರಸ್ತೆಯಲ್ಲಿ ಪ್ರಯಾಣಿಸಬಹುದು. '''ನಂಬಿಕೆ''' ಜನರು ಸ್ವಯಂ ಚಾಲಿತ ಕಾರುಗಳನ್ನು ಖರೀದಿಸಲು ಮತ್ತು ರಸ್ತೆಗಳಲ್ಲಿ ಅನುಮತಿಸಲು ಸರ್ಕಾರಕ್ಕೆ ಮತ ಚಲಾಯಿಸಲು, ತಂತ್ರಜ್ಞಾನವು ಸುರಕ್ಷಿತವಾಗಿದೆ ಎಂದು ನಂಬಬೇಕು. <ref>{{Cite journal|date=1 January 2015|title=Trust in Automation – Before and After the Experience of Take-over Scenarios in a Highly Automated Vehicle|journal=Procedia Manufacturing|volume=3|pages=3025–3032|doi=10.1016/j.promfg.2015.07.847|issn=2351-9789|last=Gold|first=Christian|last2=Körber|first2=Moritz|last3=Hohenberger|first3=Christoph|last4=Lechner|first4=David|last5=Bengler|first5=Klaus}}</ref> <ref>{{Cite news|url=http://gmauthority.com/blog/2017/08/survey-data-suggests-self-driving-cars-could-be-slow-to-gain-consumer-trust/|title=Survey Data Suggests Self-Driving Cars Could Be Slow To Gain Consumer Trust|work=GM Authority|access-date=3 September 2018}}</ref> ಸ್ವಯಂ ಚಾಲಿತ ಎಲಿವೇಟರ್‌ಗಳನ್ನು ೧೯೦೦ ರಲ್ಲಿ ಆವಿಷ್ಕರಿಸಲಾಯಿತು. ಆದರೆ ಹೆಚ್ಚಿನ ಸಂಖ್ಯೆಯ ಜನರು ಅವುಗಳನ್ನು ಬಳಸಲು ನಿರಾಕರಿಸಿದರು. ಆಪರೇಟರ್‌ಗಳು ಬೇಡಿಕೆಯನ್ನು ಹೆಚ್ಚಿಸುವವರೆಗೆ ಹಲವಾರು ದಶಕಗಳವರೆಗೆ ಅಳವಡಿಕೆಯನ್ನು ನಿಧಾನಗೊಳಿಸಿದರು ಮತ್ತು ತುರ್ತು ನಿಲುಗಡೆ ಬಟನ್‌ನಂತಹ ಜಾಹೀರಾತು ಮತ್ತು ವೈಶಿಷ್ಟ್ಯಗಳೊಂದಿಗೆ ನಂಬಿಕೆಯನ್ನು ನಿರ್ಮಿಸಲಾಯಿತು. <ref>{{Cite news|url=https://www.npr.org/2015/07/31/427990392/remembering-when-driverless-elevators-drew-skepticism|title=Remembering When Driverless Elevators Drew Skepticism|work=NPR.org}}</ref> <ref>{{Cite news|url=https://www.npr.org/sections/money/2015/07/29/427467598/episode-642-the-big-red-button|title=Episode 642: The Big Red Button|work=NPR.org}}</ref> ಮಾನವ ಮತ್ತು ಯಾಂತ್ರೀಕೃತಗೊಂಡ ನಡುವೆ ಮೂರು ವಿಧದ ನಂಬಿಕೆಗಳಿವೆ. <ref name=":13">{{Cite journal|date=1 February 2020|title=Shared autonomous vehicle services: A comprehensive review|url=https://www.sciencedirect.com/science/article/abs/pii/S0968090X19303493|journal=Transportation Research Part C: Emerging Technologies|volume=111|pages=255–293|doi=10.1016/j.trc.2019.12.008|issn=0968-090X|last=Narayanan|first=Santhanakrishnan|last2=Chaniotakis|first2=Emmanouil|last3=Antoniou|first3=Constantinos}}</ref> ಚಾಲಕ ಮತ್ತು ಕಂಪನಿಯ ಉತ್ಪನ್ನದ ನಡುವಿನ ಇತ್ಯರ್ಥದ ವಿಶ್ವಾಸವಿದೆ. <ref name=":13" /> ಸಾಂದರ್ಭಿಕ ನಂಬಿಕೆ ಅಥವಾ ವಿಭಿನ್ನ ಸನ್ನಿವೇಶಗಳಿಂದ ನಂಬಿಕೆ ಇದೆ. <ref name=":13" /> ಮತ್ತು ಅದೇ ರೀತಿಯ ಘಟನೆಗಳ ನಡುವೆ ನಂಬಿಕೆಯನ್ನು ನಿರ್ಮಿಸುವ ಕಲಿತ ನಂಬಿಕೆ ಇದೆ. <ref name=":13" /> === ನೈತಿಕ ಸಮಸ್ಯೆಗಳು === '''ಹೊಣೆಗಾರಿಕೆಗೆ ತಾರ್ಕಿಕತೆ''' ಅಪಘಾತದ ಸಂದರ್ಭದಲ್ಲಿ, ವಿಶೇಷವಾಗಿ ಜನರು ಗಾಯಗೊಂಡರೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂಬುದರ ಕುರಿತು ವಿಭಿನ್ನ ಅಭಿಪ್ರಾಯಗಳಿವೆ. <ref name=":2">{{Cite journal|last=Alexander Hevelke|last2=Julian Nida-Rümelin|title=Responsibility for Crashes of Autonomous Vehicles: An Ethical Analysis|journal=Sci Eng Ethics|year=2015|volume=21|issue=3|pages=619–630|doi=10.1007/s11948-014-9565-5|pmid=25027859|pmc=4430591}}</ref> ಒಂದು ಅಧ್ಯಯನವು ಸ್ವಯಂ-ಚಾಲನಾ ಕಾರುಗಳ ಮಾಲೀಕರಿಗೆ ಅಂತಿಮ ಬಳಕೆದಾರ ಪರವಾನಗಿ ಒಪ್ಪಂದಗಳಿಗೆ (ಇಯುಎಲ್‍ಎ ಗಳು) ಸಹಿ ಮಾಡಲು ವಿನಂತಿಸುತ್ತದೆ, ಯಾವುದೇ ಅಪಘಾತಗಳಿಗೆ ಅವರಿಗೆ ಹೊಣೆಗಾರಿಕೆಯನ್ನು ನಿಯೋಜಿಸುತ್ತದೆ. <ref>{{Cite journal|last=Pattinson|first=Jo-Ann|last2=Chen|first2=Haibo|last3=Basu|first3=Subhajit|date=2018|title=Legal issues in automated vehicles: critically considering the potential role of consent and interactive digital interfaces|url=https://www.nature.com/articles/s41599-020-00644-2|journal=Humanities and Social Sciences Communications|volume=7}}</ref> ಇತರ ಅಧ್ಯಯನಗಳು ತೆರಿಗೆ ಅಥವಾ ವಿಮೆಗಳನ್ನು ಪರಿಚಯಿಸಲು ಸೂಚಿಸುತ್ತವೆ ಅದು ಅಪಘಾತದ ಬಲಿಪಶುಗಳು ಮಾಡಿದ ಹಕ್ಕುಗಳ ಮಾಲೀಕರು ಮತ್ತು ಸ್ವಯಂಚಾಲಿತ ವಾಹನಗಳ ಬಳಕೆದಾರರನ್ನು ರಕ್ಷಿಸುತ್ತದೆ. <ref name=":2" /> ವಾಹನಗಳ ಸ್ವಯಂಚಾಲಿತ ಕಾರ್ಯಾಚರಣೆಗಾಗಿ ಕೋಡ್ ಅನ್ನು ಪ್ರೋಗ್ರಾಮ್ ಮಾಡಿದ ಸಾಫ್ಟ್‌ವೇರ್ ಇಂಜಿನಿಯರ್‌ಗಳು ಮತ್ತುಎವಿ ಯ ಘಟಕಗಳ ಪೂರೈಕೆದಾರರು ತಾಂತ್ರಿಕ ವೈಫಲ್ಯದ ಸಂದರ್ಭದಲ್ಲಿ ಜವಾಬ್ದಾರರಾಗಬಹುದಾದ ಇತರ ಸಂಭಾವ್ಯ ಪಕ್ಷಗಳು. <ref>{{Cite journal|last=Gary E. Marchant|last2=Rachel A. Lindor|title=The Coming Collision Between Autonomous Vehicles and the Liability System|url=https://digitalcommons.law.scu.edu/lawreview/vol52/iss4/6/|journal=Santa Clara Law Review|date=17 December 2012|volume=52|issue=4|page=1321}}</ref> '''ಟ್ರಾಲಿ ಸಮಸ್ಯೆಯಿಂದ ಪರಿಣಾಮಗಳು''' ಸ್ವಯಂ ಚಾಲನಾ ವಾಹನದ ಆಪರೇಟಿಂಗ್ ಸಾಫ್ಟ್‌ವೇರ್ ಅನ್ನು ಪ್ರೋಗ್ರಾಮಿಂಗ್ ಮಾಡುವಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಅಥವಾ ಕಾರು ತಯಾರಕರು ಎದುರಿಸಬಹುದಾದ ನೈತಿಕ ಸಂದಿಗ್ಧತೆಯನ್ನು ಸಾಂಪ್ರದಾಯಿಕ ನೈತಿಕ ಚಿಂತನೆಯ ಪ್ರಯೋಗದ ಬದಲಾವಣೆಯಲ್ಲಿ ಸೆರೆಹಿಡಿಯಲಾಗಿದೆ, ಟ್ರಾಲಿ ಸಮಸ್ಯೆ : ಒಬ್ಬ ವ್ಯಕ್ತಿಯು ಇದ್ದಕ್ಕಿದ್ದಂತೆ ಕಾಣಿಸಿಕೊಂಡಾಗ ಎವಿ ಪ್ರಯಾಣಿಕರೊಂದಿಗೆ ಚಾಲನೆ ಮಾಡುತ್ತಿದೆ. ಅದರ ರೀತಿಯಲ್ಲಿ ಮತ್ತು ವ್ಯಕ್ತಿಯನ್ನು ಓಡಿಸಲು ಅಥವಾ ಗೋಡೆಗೆ ದೂಡುವ ಮೂಲಕ ವ್ಯಕ್ತಿಯನ್ನು ಹೊಡೆಯುವುದನ್ನು ತಪ್ಪಿಸಲು, ಪ್ರಯಾಣಿಕರನ್ನು ಕೊಲ್ಲುವ ಮೂಲಕ ಕಾರು ಎರಡು ಆಯ್ಕೆಗಳಲ್ಲಿ ಒಂದನ್ನು ಒಪ್ಪಿಕೊಳ್ಳಬೇಕು. <ref>{{Cite journal|last=Himmelreich|first=Johannes|date=17 May 2018|title=Never Mind the Trolley: The Ethics of Autonomous Vehicles in Mundane Situations|journal=Ethical Theory and Moral Practice|volume=21|issue=3|pages=669–684|doi=10.1007/s10677-018-9896-4|issn=1386-2820}}</ref> ಸಂಶೋಧಕರು ನಿರ್ದಿಷ್ಟವಾಗಿ, ತುರ್ತು ಸಂದರ್ಭಗಳಲ್ಲಿ ಸ್ವಯಂಚಾಲಿತ ವಾಹನಗಳ ವರ್ತನೆಗೆ ಅನ್ವಯವಾಗುವಂತೆ ಎರಡು ನೈತಿಕ ಸಿದ್ಧಾಂತಗಳನ್ನು ಸೂಚಿಸಿದ್ದಾರೆ: ಡಿಯಾಂಟಾಲಜಿ ಮತ್ತು [[ಉಪಯುಕ್ತತಾವಾದ|ಯುಟಿಲಿಟೇರಿಯನ್]] . <ref name=":7"/> <ref name=":3">{{Cite book|url={{google books |plainurl=y |id=TxmfDAAAQBAJ}}|title=Road vehicle automation|last=Meyer|first=G.|last2=Beiker|first2=S|publisher=Springer International Publishing|year=2014|pages=93–102}}</ref> ಡಿಯೊಂಟೊಲಾಜಿಕಲ್ ಸಿದ್ಧಾಂತವು ಸ್ವಯಂಚಾಲಿತ ಕಾರು ಯಾವುದೇ ಪರಿಸ್ಥಿತಿಯಲ್ಲಿ ಅನುಸರಿಸಬೇಕಾದ ಕಟ್ಟುನಿಟ್ಟಾದ ಲಿಖಿತ ನಿಯಮಗಳನ್ನು ಅನುಸರಿಸುವ ಅಗತ್ಯವಿದೆ ಎಂದು ಸೂಚಿಸುತ್ತದೆ. ಮತ್ತೊಂದೆಡೆ, ಯುಟಿಲಿಟೇರಿಯನಿಸಂ, ಅಪಘಾತದಲ್ಲಿ ಬದುಕುಳಿದ ಜನರ ಸಂಖ್ಯೆಯನ್ನು ಗರಿಷ್ಠಗೊಳಿಸಲು ಉತ್ತೇಜಿಸುತ್ತದೆ. ಕ್ರ್ಯಾಶ್‌ನ ಸಂದರ್ಭದಲ್ಲಿ ನೈತಿಕವಾಗಿ ಸರಿಯಾಗಿ ಪ್ರತಿಕ್ರಿಯಿಸಲು ಸಾಧ್ಯವಾಗುವಂತೆ ಸ್ವಯಂಚಾಲಿತ ವಾಹನಗಳು ಬಹು ಸಿದ್ಧಾಂತಗಳ ಮಿಶ್ರಣವನ್ನು ಅಳವಡಿಸಿಕೊಳ್ಳಬೇಕು ಎಂದು ವಿಮರ್ಶಕರು ಸೂಚಿಸುತ್ತಾರೆ. <ref name=":7" /> <ref name=":3" /> ಇತ್ತೀಚಿಗೆ, ಕೆಲವು ನಿರ್ದಿಷ್ಟ ನೈತಿಕ ಚೌಕಟ್ಟುಗಳು ಅಂದರೆ, ಉಪಯುಕ್ತತಾವಾದ, ಡಿಯೋಂಟಾಲಜಿ, ಸಾಪೇಕ್ಷತಾವಾದ, ನಿರಂಕುಶವಾದ (ಮಾನಿಸಂ) ಮತ್ತು ಬಹುತ್ವವಾದ, ಅನಿವಾರ್ಯ ಅಪಘಾತಗಳಲ್ಲಿ ಸ್ವಯಂ-ಚಾಲನಾ ಕಾರುಗಳ ಸ್ವೀಕಾರಕ್ಕೆ ಸಂಬಂಧಿಸಿದಂತೆ ಪ್ರಾಯೋಗಿಕವಾಗಿ ತನಿಖೆ ಮಾಡಲಾಗುತ್ತದೆ. <ref>{{Cite journal|last=Karnouskos|first=Stamatis|year=2020|title=Self-Driving Car Acceptance and the Role of Ethics|journal=IEEE Transactions on Engineering Management|volume=67|issue=2|pages=252–265|doi=10.1109/TEM.2018.2877307|issn=0018-9391}}</ref> ಸಂಶೋಧನೆಯ ಪ್ರಕಾರ ಜನರು ಅಗಾಧವಾಗಿ ಸ್ವಾಯತ್ತ ವಾಹನಗಳಿಗೆ ಪ್ರಯೋಜನಕಾರಿ ವಿಚಾರಗಳೊಂದಿಗೆ ಪ್ರೋಗ್ರಾಮ್ ಮಾಡಲು ಆದ್ಯತೆಯನ್ನು ವ್ಯಕ್ತಪಡಿಸುತ್ತಾರೆ ಏಕೆಂದರೆ, ಕನಿಷ್ಠ ಹಾನಿಯನ್ನು ಉಂಟುಮಾಡುತ್ತದೆ ಮತ್ತು ಚಾಲನಾ ಅಪಘಾತಗಳನ್ನು ಕಡಿಮೆ ಮಾಡುತ್ತದೆ. <ref name="Jean-François Bonnefon 1510">{{Cite journal|last=Jean-François Bonnefon|last2=Azim Shariff|last3=Iyad Rahwan|title=The Social Dilemma of Autonomous Vehicles|journal=Science|year=2016|volume=352|issue=6293|pages=1573–6|doi=10.1126/science.aaf2654|pmid=27339987|bibcode=2016Sci...352.1573B|arxiv=1510.03346}}</ref> ಇತರರು ಪ್ರಯೋಜನಕಾರಿ ಪ್ರಚಾರದ ವಾಹನಗಳನ್ನು ಖರೀದಿಸಬೇಕೆಂದು ಜನರು ಬಯಸುತ್ತಾರೆ, ಅವರು ಸ್ವತಃ ವಾಹನಗಳಲ್ಲಿ ಸವಾರಿ ಮಾಡಲು ಬಯಸುತ್ತಾರೆ, ಅದು ಎಲ್ಲಾ ವೆಚ್ಚದಲ್ಲಿ ವಾಹನದೊಳಗಿನ ಜನರ ಜೀವನಕ್ಕೆ ಆದ್ಯತೆ ನೀಡುತ್ತದೆ. <ref name="Jean-François Bonnefon 1510" /> ಇದು ವಿರೋಧಾಭಾಸವನ್ನು ಪ್ರಸ್ತುತಪಡಿಸುತ್ತದೆ, ಇದರಲ್ಲಿ ಜನರು ಮಾರಣಾಂತಿಕ ಪರಿಸ್ಥಿತಿಯಲ್ಲಿ ಸಂರಕ್ಷಿಸಲ್ಪಟ್ಟ ಜೀವಗಳನ್ನು ಗರಿಷ್ಠಗೊಳಿಸಲು ವಿನ್ಯಾಸಗೊಳಿಸಲಾದ ಉಪಯುಕ್ತ ವಾಹನಗಳನ್ನು ಚಾಲನೆ ಮಾಡಲು ಬಯಸುತ್ತಾರೆ ಆದರೆ ಎಲ್ಲಾ ವೆಚ್ಚದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುವ ಕಾರುಗಳಲ್ಲಿ ಸವಾರಿ ಮಾಡಲು ಬಯಸುತ್ತಾರೆ. <ref name="Jean-François Bonnefon 1510" /> ಪ್ರಯೋಜನಕಾರಿ ದೃಷ್ಟಿಕೋನಗಳನ್ನು ಉತ್ತೇಜಿಸುವ ನಿಯಮಾವಳಿಗಳನ್ನು ಜನರು ನಿರಾಕರಿಸುತ್ತಾರೆ ಮತ್ತು ಸ್ವಯಂ-ಚಾಲನಾ ಕಾರನ್ನು ಖರೀದಿಸಲು ಇಷ್ಟಪಡುವುದಿಲ್ಲ, ಅದು ಅದರ ಪ್ರಯಾಣಿಕರ ವೆಚ್ಚದಲ್ಲಿ ಉತ್ತಮವಾದದ್ದನ್ನು ಪ್ರಚಾರ ಮಾಡಲು ಆಯ್ಕೆ ಮಾಡಬಹುದು. <ref name="Jean-François Bonnefon 1510" /> ಬೋನೆಫೋನ್ ಮತ್ತು ಇತರರು. ಸ್ವಾಯತ್ತ ವಾಹನ ನೈತಿಕ ಪ್ರಿಸ್ಕ್ರಿಪ್ಷನ್‌ಗಳ ನಿಯಂತ್ರಣವು ಸಾಮಾಜಿಕ ಸುರಕ್ಷತೆಗೆ ಪ್ರತಿಕೂಲವಾಗಬಹುದು ಎಂದು ತೀರ್ಮಾನಿಸಿದೆ. <ref name="Jean-François Bonnefon 1510"/> ಏಕೆಂದರೆ ಸರ್ಕಾರವು ಉಪಯುಕ್ತ ನೀತಿಗಳನ್ನು ಕಡ್ಡಾಯಗೊಳಿಸಿದರೆ ಮತ್ತು ಜನರು ಸ್ವಯಂ-ರಕ್ಷಣಾತ್ಮಕ ಕಾರುಗಳಲ್ಲಿ ಸವಾರಿ ಮಾಡಲು ಬಯಸಿದರೆ, ಅದು ಸ್ವಯಂ-ಚಾಲನಾ ಕಾರುಗಳ ದೊಡ್ಡ ಪ್ರಮಾಣದ ಅನುಷ್ಠಾನವನ್ನು ತಡೆಯಬಹುದು. <ref name="Jean-François Bonnefon 1510" /> ಸ್ವಾಯತ್ತ ಕಾರುಗಳ ಅಳವಡಿಕೆಯನ್ನು ವಿಳಂಬಗೊಳಿಸುವುದು ಒಟ್ಟಾರೆಯಾಗಿ ಸಮಾಜದ ಸುರಕ್ಷತೆಯನ್ನು ಹಾಳುಮಾಡುತ್ತದೆ ಏಕೆಂದರೆ ಈ ತಂತ್ರಜ್ಞಾನವು ಹಲವಾರು ಜೀವಗಳನ್ನು ಉಳಿಸಲು ಯೋಜಿಸಲಾಗಿದೆ. <ref name="Jean-François Bonnefon 1510" /> '''ಗೌಪ್ಯತೆ''' ಗೌಪ್ಯತೆ-ಸಂಬಂಧಿತ ಸಮಸ್ಯೆಗಳು ಮುಖ್ಯವಾಗಿ ಸ್ವಯಂಚಾಲಿತ ಕಾರುಗಳ ಪರಸ್ಪರ ಸಂಪರ್ಕದಿಂದ ಉದ್ಭವಿಸುತ್ತವೆ, ಇದು ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿಯನ್ನು ಸಂಗ್ರಹಿಸಬಹುದಾದ ಮತ್ತೊಂದು ಮೊಬೈಲ್ ಸಾಧನವಾಗಿದೆ (ನೋಡಿ [[ದತ್ತಾಂಶ ಗಣಿಗಾರಿಕೆ|ಡೇಟಾ ಗಣಿಗಾರಿಕೆ]] ). ಈ ಮಾಹಿತಿ ಸಂಗ್ರಹಣೆಯು ತೆಗೆದುಕೊಂಡ ಮಾರ್ಗಗಳ ಟ್ರ್ಯಾಕಿಂಗ್, ಧ್ವನಿ ರೆಕಾರ್ಡಿಂಗ್, ವೀಡಿಯೊ ರೆಕಾರ್ಡಿಂಗ್, ಕಾರಿನಲ್ಲಿ ಸೇವಿಸುವ ಮಾಧ್ಯಮದಲ್ಲಿನ ಆದ್ಯತೆಗಳು, ನಡವಳಿಕೆಯ ಮಾದರಿಗಳು, ಮಾಹಿತಿಯ ಹೆಚ್ಚಿನ ಸ್ಟ್ರೀಮ್‌ಗಳವರೆಗೆ ಇರುತ್ತದೆ. <ref name=":8">{{Cite journal|last=Lim|first=Hazel Si Min|last2=Taeihagh|first2=Araz|year=2018|title=Autonomous Vehicles for Smart and Sustainable Cities: An In-Depth Exploration of Privacy and Cybersecurity Implications|journal=Energies|volume=11|issue=5|page=1062|doi=10.3390/en11051062|bibcode=2018arXiv180410367L|arxiv=1804.10367}}</ref> <ref>{{Cite news|url=https://www.theatlantic.com/technology/archive/2016/03/self-driving-cars-and-the-looming-privacy-apocalypse/474600/|title=How Self-Driving Cars Will Threaten Privacy|last=Lafrance|first=Adrienne|date=21 March 2016|access-date=4 November 2016}}</ref> <ref>{{Cite journal|last=Jack|first=Boeglin|date=1 January 2015|title=The Costs of Self-Driving Cars: Reconciling Freedom and Privacy with Tort Liability in Autonomous Vehicle Regulation|url=http://digitalcommons.law.yale.edu/yjolt/vol17/iss1/4|journal=Yale Journal of Law and Technology|volume=17|issue=1}}</ref> ಈ ವಾಹನಗಳನ್ನು ಬೆಂಬಲಿಸಲು ಅಗತ್ಯವಿರುವ ಡೇಟಾ ಮತ್ತು ಸಂವಹನ ಮೂಲಸೌಕರ್ಯವು ಕಣ್ಗಾವಲು ಸಾಮರ್ಥ್ಯವನ್ನು ಹೊಂದಿರಬಹುದು, ವಿಶೇಷವಾಗಿ ಇತರ ಡೇಟಾ ಸೆಟ್‌ಗಳು ಮತ್ತು ಸುಧಾರಿತ ವಿಶ್ಲೇಷಣೆಗಳೊಂದಿಗೆ ಸಂಯೋಜಿಸಿದರೆ. <ref name=":8" /> == ಪರೀಕ್ಷೆ == === ವಿಧಾನಗಳು === ವಿವಿಧ ಹಂತದ ಯಾಂತ್ರೀಕೃತಗೊಂಡ ವಾಹನಗಳ ಪರೀಕ್ಷೆಯನ್ನು ಭೌತಿಕವಾಗಿ ಮುಚ್ಚಿದ ಪರಿಸರದಲ್ಲಿ <ref>{{Cite web|url=http://www.mtc.umich.edu/|title=Mcity testing center|date=8 December 2016|website=University of Michigan|access-date=13 February 2017|archive-date=16 ಫೆಬ್ರವರಿ 2017|archive-url=https://web.archive.org/web/20170216092805/http://www.mtc.umich.edu/|url-status=dead}}</ref> ಅಥವಾ ಅನುಮತಿಸಲಾದ ಸಾರ್ವಜನಿಕ ರಸ್ತೆಗಳಲ್ಲಿ (ಸಾಮಾನ್ಯವಾಗಿ ಪರವಾನಗಿ ಅಥವಾ ಪರವಾನಗಿ ಅಗತ್ಯವಿರುತ್ತದೆ. <ref>{{Cite web|url=https://www.dmv.ca.gov/portal/dmv/detail/vr/autonomous/testing|title=Adopted Regulations for Testing of Autonomous Vehicles by Manufacturers|date=18 June 2016|website=DMV|access-date=13 February 2017}}</ref> ಅಥವಾ ನಿರ್ದಿಷ್ಟ ಕಾರ್ಯಾಚರಣೆಯ ಸೆಟ್‌ಗೆ ಬದ್ಧವಾಗಿ ನಡೆಸಬಹುದು. ತತ್ವಗಳು), <ref>{{Cite web|url=https://www.gov.uk/government/publications/automated-vehicle-technologies-testing-code-of-practice|title=The Pathway to Driverless Cars: A Code of Practice for testing|date=19 July 2015|access-date=8 April 2017}}</ref> ಅಥವಾ ವರ್ಚುವಲ್ ಪರಿಸರದಲ್ಲಿ ಅಂದರೆ ಕಂಪ್ಯೂಟರ್ ಸಿಮ್ಯುಲೇಶನ್‌ಗಳನ್ನು ಬಳಸುವುದು. <ref>{{Cite web|url=https://www.cyberbotics.com/doc/automobile/index|title=Automobile simulation example|date=18 June 2018|website=Cyberbotics|access-date=18 June 2018}}</ref> <ref>{{Cite book|title=Toolchain for simulation-based development and testing of Automated Driving|last=Hallerbach|first=Sven|last2=Xia|first2=Yiqun|last3=Eberle|first3=Ulrich|last4=Koester|first4=Frank|date=3 April 2018|work=SAE World Congress 2018|series=SAE Technical Paper Series|volume=1|pages=93–106|chapter=Simulation-based Identification of Critical Scenarios for Cooperative and Automated Vehicles|doi=10.4271/2018-01-1066|access-date=22 December 2018|chapter-url=https://www.researchgate.net/publication/324194968|issue=2}}</ref> ಸಾರ್ವಜನಿಕ ರಸ್ತೆಗಳಲ್ಲಿ ಓಡಿಸಿದಾಗ, ಸ್ವಯಂಚಾಲಿತ ವಾಹನಗಳು ತಮ್ಮ ಸರಿಯಾದ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಅಗತ್ಯವಿದ್ದಾಗ "ಸ್ವಾಧೀನಪಡಿಸಿಕೊಳ್ಳಲು" ಒಬ್ಬ ವ್ಯಕ್ತಿಗೆ ಅಗತ್ಯವಿರುತ್ತದೆ. ಉದಾಹರಣೆಗೆ ನ್ಯೂಯಾರ್ಕ್ ಪರೀಕ್ಷಾ ಚಾಲಕರಿಗೆ ಕಟ್ಟುನಿಟ್ಟಾದ ಅವಶ್ಯಕತೆಗಳನ್ನು ಹೊಂದಿದೆ, ಅಂದರೆ ಪರವಾನಗಿ ಪಡೆದ ನಿರ್ವಾಹಕರಿಂದ ವಾಹನವನ್ನು ಎಲ್ಲಾ ಸಮಯದಲ್ಲೂ ಸರಿಪಡಿಸಬಹುದು; ಕಾರ್ಡಿಯನ್ ಕ್ಯೂಬ್ ಕಂಪನಿಯ ಅಪ್ಲಿಕೇಶನ್ ಮತ್ತು ನ್ಯೂಯಾರ್ಕ್ ರಾಜ್ಯದ ಅಧಿಕಾರಿಗಳು ಮತ್ತು ಎನ್‍ವೈಎಸ್‌ ಡಿಎಮ್‍ವಿ ಯೊಂದಿಗಿನ ಚರ್ಚೆಗಳಿಂದ ಹೈಲೈಟ್ ಮಾಡಲಾಗಿದೆ. <ref>{{Cite web|url=https://dmv.ny.gov/dmv/apply-autonomous-vehicle-technology-demonstration-testing-permit|title=Apply for an Autonomous Vehicle Technology Demonstration / Testing Permit|date=9 May 2017}}</ref> === ೨೦೧೦ ರ ದಶಕದಲ್ಲಿ ಸ್ಥಗಿತಗಳು === [[ಚಿತ್ರ:Waymo_self-driving_car_front_view.gk.jpg|thumb| ೨೦೧೭ ರಲ್ಲಿ ಕ್ಯಾಲಿಫೋರ್ನಿಯಾದ ಮೌಂಟೇನ್ ವ್ಯೂನಲ್ಲಿ ಸಾರ್ವಜನಿಕ ಬೀದಿಗಳಲ್ಲಿ ನ್ಯಾವಿಗೇಟ್ ಮಾಡುವ ವೇಮೊ ನ ಸ್ವಯಂ-ಚಾಲನಾ ಕಾರಿನ ಮೂಲಮಾದರಿ]] ಕ್ಯಾಲಿಫೋರ್ನಿಯಾದಲ್ಲಿ, ಸ್ವಯಂ-ಚಾಲನಾ ಕಾರು ತಯಾರಕರು ತಮ್ಮ ವಾಹನಗಳು ಪರೀಕ್ಷೆಗಳ ಸಮಯದಲ್ಲಿ ಸ್ವಾಯತ್ತ ಮೋಡ್‌ನಿಂದ ಎಷ್ಟು ಬಾರಿ ನಿಷ್ಕ್ರಿಯಗೊಂಡಿವೆ ಎಂಬುದನ್ನು ಹಂಚಿಕೊಳ್ಳಲು ವಾರ್ಷಿಕ ವರದಿಗಳನ್ನು ಸಲ್ಲಿಸಬೇಕಾಗುತ್ತದೆ. <ref>{{Cite web|url=https://www.dmv.ca.gov/portal/vehicle-industry-services/autonomous-vehicles/disengagement-reports/|title=Disengagement Reports|website=[[California Department of Motor Vehicles|California DMV]]|access-date=24 April 2022|archive-date=2 ಮೇ 2022|archive-url=https://web.archive.org/web/20220502042007/https://www.dmv.ca.gov/portal/vehicle-industry-services/autonomous-vehicles/disengagement-reports/|url-status=dead}}</ref> ವಾಹನಗಳಿಗೆ ಎಷ್ಟು ಬಾರಿ "ವಿಚ್ಛೇದನೆ" ಬೇಕು ಎಂಬುದರ ಆಧಾರದ ಮೇಲೆ ಅವು ಎಷ್ಟು ವಿಶ್ವಾಸಾರ್ಹವಾಗುತ್ತಿವೆ ಎಂಬುದನ್ನು ನಾವು ಕಲಿಯುತ್ತೇವೆ ಎಂದು ನಂಬಲಾಗಿದೆ. <ref name="Templeton_2021">{{Cite news|url=https://www.forbes.com/sites/bradtempleton/2021/02/09/california-robocar-disengagement-reports-reveal-about-tesla-autox-apple-others/?sh=170c8ff27fab|title=California Robocar Disengagement Reports Reveal Tidbits About Tesla, AutoX, Apple, Others|last=[[Brad Templeton]]|date=9 February 2021|work=[[Forbes]]|access-date=24 April 2022}}</ref> ೨೦೧೭ ರಲ್ಲಿ, ವೇಮೊ ೩೫೨,೫೪೫ ಮೈಲಿ (೫೬೭,೩೬೬ ಕಿಮೀ) ಕ್ಕಿಂತ ೬೩ ವಿಘಟನೆಗಳನ್ನು ವರದಿ ಮಾಡಿದೆ ಪರೀಕ್ಷೆ, ಸರಾಸರಿ ದೂರ ೫,೫೯೬ ಮೈಲಿ (೯,೦೦೬ ಕಿಮೀ) ನಿಲುಗಡೆಗಳ ನಡುವೆ, ಅಂತಹ ಅಂಕಿಅಂಶಗಳನ್ನು ವರದಿ ಮಾಡುವ ಕಂಪನಿಗಳಲ್ಲಿ ಅತಿ ಹೆಚ್ಚು. ವೇಮೊ ಇತರ ಯಾವುದೇ ಕಂಪನಿಗಳಿಗಿಂತ ಹೆಚ್ಚಿನ ಒಟ್ಟು ದೂರವನ್ನು ಪ್ರಯಾಣಿಸಿದೆ. ಅವರ ೨೦೧೭ ರ ದರವು ಪ್ರತಿ ೧,೦೦೦ ಮೈಲಿ (೧,೬೦೦ ಕಿಮೀ) ಕ್ಕೆ ೦.೧೮ ವಿಂಗಡಣೆಗಳು ಪ್ರತಿ ೧,೦೦೦ ಮೈಲಿ (೧,೬೦೦ ಕಿಮೀ) ಕ್ಕೆ ೦.೨ ಡಿಸ್‌ಎಂಗೇಜ್‌ಮೆಂಟ್‌ಗಳಿಗಿಂತ ಸುಧಾರಣೆಯಾಗಿದೆ ೨೦೧೬ ರಲ್ಲಿ, ಮತ್ತು ೦.೮ ರಲ್ಲಿ ೨೦೧೫ ರಲ್ಲಿ. ಮಾರ್ಚ್ 2017 ರಲ್ಲಿ, ಊಬರ್‌‍ ಕೇವಲ ೦.೬೭ ಮೈಲಿ (೧.೦೮ ಕಿಮೀ) ರ ಸರಾಸರಿಯನ್ನು ವರದಿ ಮಾಡಿದೆ ಪ್ರತಿ ನಿಲುಗಡೆಗೆ ಹೊಂದಿದೆ. ೨೦೧೭ ರ ಅಂತಿಮ ಮೂರು ತಿಂಗಳುಗಳಲ್ಲಿ, ಕ್ರೂಸ್ (ಈಗ [[ಜನರಲ್ ಮೋಟರ್ಸ್|ಜಿಎಮ್‌‍]] ಮಾಲೀಕತ್ವ) ಸರಾಸರಿ ೫,೨೨೪ ಮೈಲಿ (೮,೪೦೭ ಕಿಮೀ) ಒಟ್ಟು ೬೨,೬೮೯ ಮೈಲಿ (೧೦೦,೮೮೮ ಕಿಮೀ) ಅಂತರದಲ್ಲಿ ಪ್ರತಿ ನಿಲುಗಡೆ ಹೊಂದಿತ್ತು . <ref name=":6">{{Cite news|url=https://www.nextbigfuture.com/2018/03/uber-self-driving-system-was-still-400-times-worse-waymo-in-2018-on-key-distance-intervention-metric.html|title=Uber' self-driving system was still 400 times worse [than] Waymo in 2018 on key distance intervention metric|last=Wang|first=Brian|date=25 March 2018|work=NextBigFuture.com|access-date=25 March 2018}}</ref> ಜುಲೈ ೨೦೧೮ ರಲ್ಲಿ, ಮೊದಲ ಎಲೆಕ್ಟ್ರಿಕ್ ಡ್ರೈವರ್-ಲೆಸ್ ರೇಸಿಂಗ್ ಕಾರ್, "ರೋಬೋಕಾರ್", ಅದರ ನ್ಯಾವಿಗೇಷನ್ ಸಿಸ್ಟಮ್ ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ೧.೮ ಕಿಲೋಮೀಟರ್ ಟ್ರ್ಯಾಕ್ ಅನ್ನು ಪೂರ್ಣಗೊಳಿಸಿತು. <ref>{{Cite news|url=http://www.euronews.com/2018/07/16/first-self-driving-race-car-completes-1-8-kilometre-track|title=First self-driving race car completes 1.8-kilometre track|date=16 July 2018|work=euronews|access-date=17 July 2018}}</ref> {| class="wikitable sortable" |+೨೦೧೦ ರ ದಶಕದಲ್ಲಿ ವಿಚ್ಛೇದನ ಮತ್ತು ಒಟ್ಟು ದೂರದ ನಡುವಿನ ಅಂತರವು ಸ್ವಾಯತ್ತವಾಗಿ ಪ್ರಯಾಣಿಸಿತು ! rowspan="2" |ಕಾರು ತಯಾರಕ ! colspan="2" |ಕ್ಯಾಲಿಫೋರ್ನಿಯಾ, ೨೦೧೬<ref name=":6"/> ! colspan="2" |ಕ್ಯಾಲಿಫೋರ್ನಿಯಾ, ೨೦೧೮<ref>{{Cite web|url=https://infographic.statista.com/normal/chartoftheday_17144_test_miles_and_reportable_miles_per_disengagement_n.jpg|title=The Self-Driving Car Companies Going The Distance|last=California Department of Motor Vehicles|website=Statista|archive-url=https://web.archive.org/web/20190225203749/https://infographic.statista.com/normal/chartoftheday_17144_test_miles_and_reportable_miles_per_disengagement_n.jpg|archive-date=25 February 2019|access-date=21 December 2019|archivedate=25 ಫೆಬ್ರವರಿ 2019|archiveurl=https://web.archive.org/web/20190225203749/https://infographic.statista.com/normal/chartoftheday_17144_test_miles_and_reportable_miles_per_disengagement_n.jpg|url-status=deviated}}</ref> ! colspan="2" |ಕ್ಯಾಲಿಫೋರ್ನಿಯಾ, ೨೦೧೯<ref>{{Cite web|url=https://venturebeat.com/2020/02/26/california-dmv-releases-latest-batch-of-autonomous-vehicle-disengagement-reports/|title=California DMV releases autonomous vehicle disengagement reports for 2019|date=26 February 2020|website=VentureBeat|access-date=30 November 2020|archive-date=2 ನವೆಂಬರ್ 2020|archive-url=https://web.archive.org/web/20201102041429/https://venturebeat.com/2020/02/26/california-dmv-releases-latest-batch-of-autonomous-vehicle-disengagement-reports/|url-status=dead}}</ref> |- ! data-sort-type="number" |ನಡುವಿನ ಅಂತರ<br /><br />ಬಿಡಿಸಿಕೊಳ್ಳುವಿಕೆಗಳು ! data-sort-type="number" |ಪ್ರಯಾಣಿಸಿದ ಒಟ್ಟು ದೂರ ! data-sort-type="number" |ನಡುವಿನ ಅಂತರ<br /><br />ಬಿಡಿಸಿಕೊಳ್ಳುವಿಕೆಗಳು ! data-sort-type="number" |ಪ್ರಯಾಣಿಸಿದ ಒಟ್ಟು ದೂರ ! data-sort-type="number" |ನಡುವಿನ ಅಂತರ<br /><br />ಬಿಡಿಸಿಕೊಳ್ಳುವಿಕೆಗಳು ! data-sort-type="number" |ಪ್ರಯಾಣಿಸಿದ ಒಟ್ಟು ದೂರ |- |ವೇಮೊ |೫,೧೨೮ ಮೈಲಿ (೮,೨೫೩ ಕಿಮೀ) |೬೩೫,೮೬೮ ಮೈಲಿ (೧,೦೨೩,೩೩೦ ಕಿಮೀ) |೧೧,೧೫೪ ಮೈಲಿ (೧೭,೯೫೧ ಕಿಮೀ) |೧,೨೭೧,೫೮೭ ಮೈಲಿ (೨,೦೪೬,೪೨೧ ಕಿಮೀ) |೧೧,೦೧೭ ಮೈಲಿ (೧೭,೭೩೦ ಕಿಮೀ) |೧,೪೫೦,೦೦೩೦ ಮೈಲಿ (೨೦೩೦ ಕಿಮೀ) |- |ಬಿಎಂಡಬ್ಲ್ಯೂ |೬೩೮ ಮೈಲಿ (೧,೦೨೭ ಕಿಮೀ) |೬೩೮ ಮೈಲಿ (೧,೦೨೭ ಕಿಮೀ) | | | | |- |ನಿಸ್ಸಾನ್ | ೨೬೩ ಮೈಲಿಗಳು (೪೨೩ ಕಿಮೀ) |೬,೦೫೬ ಮೈಲಿಗಳು (೯,೭೪೬ ಕಿಮೀ) |೨೧೦ ಮೈಲಿಗಳು (೩೪೦ ಕಿಮೀ) |೫,೪೭೩ ಮೈಲಿಗಳು (೮,೮೦೮ ಕಿಮೀ) | | |- |ಫೋರ್ಡ್ |೧೯೭ ಮೈಲಿ (೩೧೭ ಕಿಮೀ) |೫೯೦ ಮೈಲಿ (೯೫೦ ಕಿಮೀ) | | | | |- |ಜನರಲ್ ಮೋಟರ್ಸ್ |೫೫ ಮೈಲಿ (೮೯ ಕಿಮೀ) |೮,೧೫೬ ಮೈಲಿ (೧೩,೧೨೬ ಕಿಮೀ) |೫,೨೦೫ ಮೈಲಿ (೮,೩೭೭ ಕಿಮೀ) |೪೪೭,೬೨೧ ಮೈಲಿ (೭೨೦,೩೭೬ ಕಿಮೀ) |೧೨,೨೨೧ ಮೈಲಿ (೧೯,೬೬೮ ಕಿಮೀ) |೮೩೧,೦೪೦ ಮೈಲಿ (೧,೩೩೭,೪೩೦ ಕಿಮೀ) |- |ಆಪ್ಟಿವ್ |೧೫ ಮೈಲಿ (೨೪ ಕಿಮೀ) |೨,೬೫೮ ಮೈಲಿ (೪,೨೭೮ ಕಿಮೀ) | | | | |- |ಟೆಸ್ಲಾ |೩ ಮೈಲಿ (೪.೮ ಕಿಮೀ) |೫೫೦ ಮೈಲಿ (೮೯೦ ಕಿಮೀ) | | | | |- |ಮರ್ಸಿಡಿಸ್-ಬೆನ್ಜ್ |೨ ಮೈಲಿ (೩.೨ ಕಿಮೀ) |೬೭೩ ಮೈಲಿ (೧,೦೮೩ ಕಿಮೀ) |೧.೫ ಮೈಲಿ (೨.೪ ಕಿಮೀ) |೧,೭೪೯ ಮೈಲಿ (೨,೮೧೫ ಕಿಮೀ) | | |- |ಬಾಷ್ |೭ ಮೈಲಿ (೧೧ ಕಿಮೀ) |೯೮೩ ಮೈಲಿ (೧,೫೮೨ ಕಿಮೀ) | | | | |- |- |ಝೂಕ್ಸ್ | | |೧,೯೨೩ ಮೈಲಿ (೩,೦೯೫ ಕಿಮೀ) |೩೦,೭೬೪ ಮೈಲಿ (೪೯,೫೧೦ ಕಿಮೀ) |೧,೫೯೫ ಮೈಲಿ (೨,೫೬೭ ಕಿಮೀ) |೬೭,೦೧೫ ಮೈಲಿ (೧೦೭,೮೫೦ ಕಿಮೀ) |- |ನ್ಯೂರೊ | | |೧,೦೨೮ ಮೈಲಿ (೧,೬೫೪ ಕಿಮೀ) |೨೪,೬೮೦ ಮೈಲಿ (೩೯,೭೨೦ ಕಿಮೀ) |೨,೦೨೨ ಮೈಲಿ (೩,೨೫೪ ಕಿಮೀ) |೬೮,೭೬೨ ಮೈಲಿ (೧೧೦,೬೬೨ ಕಿಮೀ) |- |ಪೋನಿ ಎ.ಐ | | |೧,೦೨೨ ಮೈಲಿ (೧,೬೪೫ ಕಿಮೀ) |೧೬,೩೫೬ ಮೈಲಿ (೨೬,೩೨೨ ಕಿಮೀ) |೬,೪೭೬ ಮೈಲಿ (೧೦,೪೨೨ ಕಿಮೀ) |೧೭೪,೮೪೫ ಮೈಲಿ (೨೮೧,೩೮೬ ಕಿಮೀ) |- |ಬೈದು (ಎ ಪೊಲೊಂಗ್) | | |೨೦೬ ಮೈಲಿ (೩೩೨ ಕಿಮೀ) |೧೮,೦೯೩ ಮೈಲಿ (೨೯,೧೧೮ ಕಿಮೀ) |೧೮,೦೫೦ ಮೈಲಿ (೨೯,೦೫೦ ಕಿಮೀ) |೧೦೮,೩೦೦ ಮೈಲಿ (೧೭೪,೩೦೦ ಕಿಮೀ) |- |ಅರೋರಾ | | |೧೦೦ ಮೈಲಿ (೧೬೦ ಕಿಮೀ) |೩೨,೮೫೮ ಮೈಲಿ (೫೨,೮೮೦ ಕಿಮೀ) |೨೮೦ ಮೈಲಿ (೪೫೦ ಕಿಮೀ) |೩೯,೭೨೯ ಮೈಲಿ (೬೩,೯೩೮ ಕಿಮೀ) |- |ಆ್ಯಪಲ್ | | |೧.೧ ಮೈಲಿ (೧.೮ ಕಿಮೀ) |೭೯,೭೪೫ ಮೈಲಿ (೧೨೮,೩೩೭ ಕಿಮೀ) |೧೧೮ ಮೈಲಿ (೧೯೦ ಕಿಮೀ) |೭,೫೪೪ ಮೈಲಿ (೧೨,೧೪೧ ಕಿಮೀ) |- |ಉಬರ್ ಕಂಪನಿ | | |೦.೪ ಮೈಲಿ (೦.೬೪ ಕಿಮೀ) |೨೬,೮೯೯ ಮೈಲಿ (೪೩,೨೯೦ ಕಿಮೀ) | |೦ ಮೈಲಿ (೦ ಕಿಮೀ) |} === ೨೦೨೦ ರಲ್ಲಿ === '''ಬಿಡಿಸಿಕೊಳ್ಳುವಿಕೆಗಳು''' ೨೦೨೨ರಲ್ಲಿ , "ವಿಚ್ಛೇದನೆಗಳು" ವಿವಾದದ ಕೇಂದ್ರದಲ್ಲಿವೆ. ಸಮಸ್ಯೆ ಏನೆಂದರೆ, ವರದಿ ಮಾಡುವ ಕಂಪನಿಗಳು ವಿಚ್ಛೇದನಕ್ಕೆ ಅರ್ಹತೆ ಹೊಂದುವ ವಿಭಿನ್ನ ವ್ಯಾಖ್ಯಾನಗಳನ್ನು ಹೊಂದಿವೆ. ಆ ವ್ಯಾಖ್ಯಾನವು ಕಾಲಾನಂತರದಲ್ಲಿ ಬದಲಾಗಬಹುದು. <ref>{{Cite news|url=https://techcrunch.com/2022/02/10/fewer-autonomous-vehicle-companies-in-california-drive-millions-more-miles-in-testing/|title=Despite a drop in how many companies are testing autonomous driving on California roads, miles driven are way up|last=Rebecca Bellan|date=10 February 2022|work=[[TechCrunch]]|access-date=25 April 2022}}</ref> <ref name="Templeton_2021"/> '''ಅನುಸರಣೆ'''ಏಪ್ರಿಲ್ ೨೦೨೧ ರಲ್ಲಿ, ಡಬ್ಲ್ಯೂಪಿ೨೯ ಜಿಆರ್‌ವಿಎ "ಸ್ವಯಂಚಾಲಿತ ಡ್ರೈವಿಂಗ್‌ಗಾಗಿ ಪರೀಕ್ಷಾ ವಿಧಾನ (ಎನ್‌ಎಟಿಎಮ್‌‌‍)" ಕುರಿತು ಮಾಸ್ಟರ್ ಡಾಕ್ಯುಮೆಂಟ್ ಅನ್ನು ಬಿಡುಗಡೆ ಮಾಡಿತು. <ref>{{Cite web|url=https://unece.org/transport/documents/2021/04/working-documents/grva-new-assessmenttest-method-automated-driving-natm|title=(GRVA) New Assessment/Test Method for Automated Driving (NATM) – Master Document|date=13 April 2021|website=[[United Nations Economic Commission for Europe|UNECE]]|access-date=23 April 2022}}</ref> ಅಕ್ಟೋಬರ್ ೨೦೨೧ ರಲ್ಲಿ, ಸಾರ್ವಜನಿಕ ರಸ್ತೆಗಳಲ್ಲಿ ಸ್ವಯಂಚಾಲಿತ ಚಾಲನೆಯ ಯುರೋಪ್‌ನ ಸಮಗ್ರ ಪ್ರಾಯೋಗಿಕ ಪರೀಕ್ಷೆ, ಎಲ್‌೩ಪೈಲೆಟ್‌, ಐಟಿಎಸ್‌‌ ವರ್ಲ್ಡ್ ಕಾಂಗ್ರೆಸ್ ೨೦೨೧ ರೊಂದಿಗೆ ಜರ್ಮನಿಯ [[ಹ್ಯಾಂಬರ್ಗ್|ಹ್ಯಾಂಬರ್ಗ್‌ನಲ್ಲಿ]] ಕಾರುಗಳಿಗೆ ಸ್ವಯಂಚಾಲಿತ ವ್ಯವಸ್ಥೆಗಳನ್ನು ಪ್ರದರ್ಶಿಸಿತು. ಎಸ್‌‍ಎಇ ಮಟ್ಟ ೩ ಮತ್ತು ೪ ಕಾರ್ಯಗಳನ್ನು ಸಾಮಾನ್ಯ ರಸ್ತೆಗಳಲ್ಲಿ ಪರೀಕ್ಷಿಸಲಾಯಿತು. <ref>{{Cite web|url=https://www.connectedautomateddriving.eu/blog/l3pilot-joint-european-effort-boosts-automated-driving/|title=L3Pilot: Joint European effort boosts automated driving|date=15 October 2021|website=Connected Automated Driving|access-date=9 November 2021}}</ref> <ref name="ITSWC2021">{{Cite web|url=https://l3pilot.eu/detail/news/from-the-final-event-week-on-motorways|title=From the Final Event Week: On Motorways|date=13 October 2021|website=L3Pilot|access-date=27 April 2022|archive-date=27 ಏಪ್ರಿಲ್ 2022|archive-url=https://web.archive.org/web/20220427221346/https://l3pilot.eu/detail/news/from-the-final-event-week-on-motorways|url-status=deviated|archivedate=27 ಏಪ್ರಿಲ್ 2022|archiveurl=https://web.archive.org/web/20220427221346/https://l3pilot.eu/detail/news/from-the-final-event-week-on-motorways}}</ref> ಫೆಬ್ರವರಿ ೨೦೨೨ ರ ಕೊನೆಯಲ್ಲಿ, ಎಲ್‌೩ಪೈಲೆಟ್‌ ಯೋಜನೆಯ ಅಂತಿಮ ಫಲಿತಾಂಶಗಳನ್ನು ಪ್ರಕಟಿಸಲಾಯಿತು. <ref>{{Cite web|url=https://l3pilot.eu/detail/news/l3pilot-final-project-results-published|title=L3Pilot Final Project Results published|date=28 February 2022|website=L3Pilot|access-date=27 April 2022|archive-date=22 ಮೇ 2022|archive-url=https://web.archive.org/web/20220522015155/https://l3pilot.eu/detail/news/l3pilot-final-project-results-published|url-status=deviated|archivedate=22 ಮೇ 2022|archiveurl=https://web.archive.org/web/20220522015155/https://l3pilot.eu/detail/news/l3pilot-final-project-results-published}}</ref> ನವೆಂಬರ್ ೨೦೨೨ ರಲ್ಲಿ, "ಸನ್ನಿವೇಶ ಆಧಾರಿತ ಸುರಕ್ಷತಾ ಮೌಲ್ಯಮಾಪನ ಚೌಕಟ್ಟು" ಕುರಿತು ಐಎಸ್‍ಓ ೩೪೫೦೨ ಅನ್ನು ಪ್ರಕಟಿಸಲಾಯಿತು. <ref name="ISO_34502">{{Cite web|url=https://www.iso.org/standard/78951.html|title=ISO 34502:2022 Road vehicles — Test scenarios for automated driving systems — Scenario based safety evaluation framework|date=November 2022|website=[[International Organization for Standardization|ISO]]|access-date=17 November 2022}}</ref> '''ಸಿಮ್ಯುಲೇಶನ್ ಮತ್ತು ಮೌಲ್ಯೀಕರಣ'''ಸೆಪ್ಟೆಂಬರ್ ೨೦೨೨ ರಲ್ಲಿ, ಬಿಪ್ರೊಜಿ "ಡ್ರೈವಿಂಗ್ ಇಂಟೆಲಿಜೆನ್ಸ್ ವ್ಯಾಲಿಡೇಶನ್ ಪ್ಲಾಟ್‌ಫಾರ್ಮ್ (ಡಿವಿಪಿ)" ನ ಸಾಫ್ಟ್‌ವೇರ್ ಸಿಸ್ಟಮ್ ಅನ್ನು ಕ್ಯಾಬಿನೆಟ್ ಆಫೀಸ್ ನೇತೃತ್ವದ ಜಪಾನೀಸ್ ರಾಷ್ಟ್ರೀಯ ಯೋಜನೆ "ಎಸ್‌ಐಪಿ-ಅಡಸ್" ನ ಸಾಧನೆಯಾಗಿ ಬಿಡುಗಡೆ ಮಾಡಿತು ಮತ್ತು ಅದರ ಉಪಯೋಜನೆಯ ಅದೇ ಹೆಸರಿನೊಂದಿಗೆ [[ಅಸ್ಸಾಂ]] ನ ಓಪನ್ ಸಿಮ್ಯುಲೇಶನ್ ಇಂಟರ್‌ಫೇಸ್‌ ( ಓಎಸ್‌ಐ) ನೊಂದಿಗೆ ಪರಸ್ಪರ ಕಾರ್ಯನಿರ್ವಹಿಸುತ್ತದೆ . <ref>{{Cite web|url=https://www8.cao.go.jp/cstp/stmain/20220906divp.html|title=SIP自動運転の成果を活用した安全性評価用シミュレーションソフトの製品化~戦略的イノベーション創造プログラム(SIP)研究成果を社会実装へ~|date=6 September 2022|website=[[Cabinet Office (Japan)|Cabinet Office, Japan]]|trans-title=Commercial product of the achievement of SIP-adus: Driving Intelligence Validation Platform|access-date=10 September 2022}}</ref> <ref>{{Cite web|url=https://divp.net/|title=DIVP|website=DVIP|access-date=10 September 2022}}</ref> <ref>{{Cite web|url=https://en.sip-adus.go.jp/wp/wp-content/uploads/presentation_material2021.pdf|title=Development of 'Driving Intelligence Validation Platform' for ADS safety assurance|last=Seigo Kuzumaki|website=SIP-adus|access-date=12 September 2022}}</ref> '''ವಿಷಯಗಳು''' ನವೆಂಬರ್ ೨೦೨೧ ರಲ್ಲಿ, ಕ್ಯಾಲಿಫೋರ್ನಿಯಾ ಡಿಪಾರ್ಟ್ಮೆಂಟ್ ಆಫ್ ಮೋಟಾರ್ ವೆಹಿಕಲ್ಸ್ (ಡಿಎಮ್‍ವಿ) ಅಕ್ಟೋಬರ್ ೨೮ ರಂದು ಫ್ರೀಮಾಂಟ್‌ನಲ್ಲಿ ವರದಿಯಾದ ಘರ್ಷಣೆಯ ನಂತರ ಅದರ ಚಾಲಕರಹಿತ ಪರೀಕ್ಷಾ ಪರವಾನಗಿಯನ್ನು ಅಮಾನತುಗೊಳಿಸುತ್ತಿದೆ ಎಂದು ಪೋನಿ ಎಐ ಗೆ ಸೂಚಿಸಿತು. ವಾಹನವು ಸ್ವಾಯತ್ತ ಮೋಡ್‌ನಲ್ಲಿರುವುದರಿಂದ ಮತ್ತು ಬೇರೆ ಯಾವುದೇ ವಾಹನವನ್ನು ಒಳಗೊಂಡಿಲ್ಲದ ಕಾರಣ ಈ ಘಟನೆಯು ಎದ್ದು ಕಾಣುತ್ತದೆ. <ref>{{Cite news|url=https://techcrunch.com/2021/12/14/pony-ai-suspension-driverless-pilot-california/|title=California suspends Pony.ai driverless test permit after crash|last=Rita Liao|date=14 December 2021|work=[[TechCrunch]]|access-date=23 April 2022}}</ref> ಮೇ ೨೦೨೨ ರಲ್ಲಿ, ಡಿಎಮ್‌‍ವಿ ತನ್ನ ಪರೀಕ್ಷಾ ಪರವಾನಗಿಯಲ್ಲಿ ಸುರಕ್ಷತಾ ಚಾಲಕರ ಚಾಲನಾ ದಾಖಲೆಗಳನ್ನು ಮೇಲ್ವಿಚಾರಣೆ ಮಾಡಲು ವಿಫಲವಾದ ಕಾರಣಕ್ಕಾಗಿ ಪೋನಿ.ಎಐ ನ ಪರವಾನಗಿಯನ್ನು ಹಿಂತೆಗೆದುಕೊಂಡಿತು. <ref>{{Cite news|url=https://techcrunch.com/2022/05/24/pony-ai-loses-permit-to-test-autonomous-vehicles-with-driver-in-california/|title=Pony.ai loses permit to test autonomous vehicles with driver in California|last=Rebecca Bellan|date=25 May 2022|work=[[TechCrunch]]|access-date=30 May 2022}}</ref> ಏಪ್ರಿಲ್ ೨೦೨೨ ರಲ್ಲಿ, ಕ್ರೂಸ್‌ನ ಪರೀಕ್ಷಾ ವಾಹನವು ತುರ್ತು ಕರೆಯಲ್ಲಿ ಅಗ್ನಿಶಾಮಕ ಎಂಜಿನ್ ಅನ್ನು ನಿರ್ಬಂಧಿಸಿದೆ. ಅನಿರೀಕ್ಷಿತ ರಸ್ತೆಮಾರ್ಗ ಸಮಸ್ಯೆಗಳನ್ನು ನಿಭಾಯಿಸುವ ಸ್ವಾಯತ್ತ ವಾಹನದ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿತು ಎಂದು ವರದಿಯಾಗಿದೆ. <ref>{{Cite news|url=https://www.iotworldtoday.com/2022/05/29/gms-cruise-autonomous-car-blocks-fire-truck-on-emergency-call/|title=GM's Cruise Autonomous Car Blocks Fire Truck on Emergency Call|last=Graham Hope|date=29 May 2022|work=IoT World Today|access-date=30 May 2022|archive-date=29 ಮೇ 2022|archive-url=https://web.archive.org/web/20220529194251/https://www.iotworldtoday.com/2022/05/29/gms-cruise-autonomous-car-blocks-fire-truck-on-emergency-call/|url-status=dead}}</ref> ನವೆಂಬರ್ ೨೦೨೨ ರಲ್ಲಿ, ಟೊಯೋಟಾ ತನ್ನ ಜಿಆರ್ ಯಾರಿಸ್ ಟೆಸ್ಟ್ ಕಾರ್ ಅನ್ನು ಎಐ ಹೊಂದಿದ ಒಂದು ಪ್ರದರ್ಶನವನ್ನು ನೀಡಿತು. ಇದು ಸ್ವಯಂ-ಚಾಲನಾ ಕಾರುಗಳ ಸುರಕ್ಷತೆಯನ್ನು ಹೆಚ್ಚಿಸಲು ವೃತ್ತಿಪರ ಯಾರ್ಲಿ ಚಾಲಕರ ಕೌಶಲ್ಯ ಮತ್ತು ಜ್ಞಾನದ ಕುರಿತು ತರಬೇತಿ ಪಡೆದಿದೆ. <ref>{{Cite news|url=https://japannews.yomiuri.co.jp/business/companies/20221117-71380/|title=Toyota pushes AI to drive like pros|last=|date=17 November 2021|work=[[Yomiuri Shinbun]]|access-date=20 November 2022}}</ref> ಟೊಯೋಟಾ ೨೦೧೭ ರ ಋತುವಿನಿಂದ ಎಫ್‌‌ಐಎ ವರ್ಲ್ಡ್ ರ್ಯಾಲಿ ಚಾಂಪಿಯನ್‌ಶಿಪ್‌ನಲ್ಲಿ [[ಮೈಕ್ರೋಸಾಫ್ಟ್|ಮೈಕ್ರೋಸಾಫ್ಟ್‌ನ]] ಸಹಯೋಗದ ಚಟುವಟಿಕೆಗಳಿಂದ ಕಲಿಕೆಯನ್ನು ಬಳಸುತ್ತಿದೆ. <ref>{{Cite web|url=https://global.toyota/en/detail/13770530|title=Microsoft and Toyota Join Forces in FIA World Rally Championship|date=20 September 2016|website=[[Toyota]]l|access-date=20 November 2022}}</ref> == ಅರ್ಜಿಗಳನ್ನು == === ಸ್ವಾಯತ್ತ ಟ್ರಕ್‌ಗಳು ಮತ್ತು ವ್ಯಾನ್‌ಗಳು === ಒಟ್ಟೊ ಮತ್ತು ಸ್ಟಾರ್ಸ್ಕಿ ರೊಬೊಟಿಕ್ಸ್‌ನಂತಹ ಕಂಪನಿಗಳು ಸ್ವಾಯತ್ತ ಟ್ರಕ್‌ಗಳ ಮೇಲೆ ಕೇಂದ್ರೀಕರಿಸಿವೆ. ಟ್ರಕ್‌ಗಳ ಯಾಂತ್ರೀಕರಣವು ಮುಖ್ಯವಾದುದು. ಈ ಭಾರೀ ವಾಹನಗಳ ಸುಧಾರಿತ ಸುರಕ್ಷತಾ ಅಂಶಗಳ ಕಾರಣದಿಂದಾಗಿ, ಆದರೆ ಪ್ಲಟೂನಿಂಗ್ ಮೂಲಕ ಇಂಧನ ಉಳಿತಾಯದ ಸಾಮರ್ಥ್ಯದ ಕಾರಣದಿಂದಾಗಿ. ಒಕಾಡೊದಂತಹ ಆನ್‌ಲೈನ್ ಕಿರಾಣಿಗಳ ಬಳಕೆಗಾಗಿ ಸ್ವಾಯತ್ತ ವ್ಯಾನ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. <ref>{{Cite news|url=https://www.bbc.com/news/technology-56771536|title=Ocado in self-driving vans push with £10m stake in Oxbotica|date=16 April 2021|access-date=14 May 2022|publisher=BBC News|language=en-GB}}</ref> ಮ್ಯಾಕ್ರೋ (ನಗರ ವಿತರಣೆ) ಮತ್ತು ಸೂಕ್ಷ್ಮ ಮಟ್ಟದಲ್ಲಿ ( ಕೊನೆಯ ಮೈಲಿ ವಿತರಣೆ ) ಸರಕುಗಳ ವಿತರಣೆಯನ್ನು ಸ್ವಾಯತ್ತ ವಾಹನಗಳ ಬಳಕೆಯಿಂದ ಹೆಚ್ಚು ಪರಿಣಾಮಕಾರಿಯಾಗಿ ಮಾಡಬಹುದು ಎಂದು ಸಂಶೋಧನೆ ಸೂಚಿಸಿದೆ <ref>{{Cite journal|title=Scope of Using Autonomous Trucks and Lorries for Parcel Deliveries in Urban Settings|first=Evelyne|last=Kassai|journal=Logistics|publisher=mdpi|date=17 June 2020|volume=4|issue=3|page=17|doi=10.3390/logistics4030017}}</ref> ಸಣ್ಣ ವಾಹನ ಗಾತ್ರಗಳ ಸಾಧ್ಯತೆಗೆ ಧನ್ಯವಾದಗಳು. === ಸಾರಿಗೆ ವ್ಯವಸ್ಥೆಗಳು === ಚೀನಾ ೨೦೧೫ ರಲ್ಲಿ ಹೆನಾನ್ ಪ್ರಾಂತ್ಯದಲ್ಲಿ ಝೆಂಗ್ಝೌ ಮತ್ತು ಕೈಫೆಂಗ್ ಅನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ ಮೊದಲ ಸ್ವಯಂಚಾಲಿತ ಸಾರ್ವಜನಿಕ ಬಸ್ ಅನ್ನು ಹಿಂಬಾಲಿಸಿತು. <ref>{{Cite news|url=https://www.bloomberg.com/news/articles/2015-10-05/the-world-s-first-driverless-bus-takes-to-the-road-in-china|title=China Rolls Out the 'World's First Driverless Bus|last=Metcalfe|first=John|date=5 October 2015|work=Bloomberg.com|access-date=25 July 2020|publisher=Bloomberg CityLab}}</ref> [[ಬೈದು]] ಮತ್ತು ಕಿಂಗ್ ಲಾಂಗ್ ಸ್ವಯಂಚಾಲಿತ ಮಿನಿಬಸ್ ಅನ್ನು ಉತ್ಪಾದಿಸುತ್ತದೆ.ಆದರೆ ಡ್ರೈವಿಂಗ್ ಸೀಟ್ ಇಲ್ಲದೆ ೧೪ ಆಸನಗಳನ್ನು ಹೊಂದಿರುವ ವಾಹನ. ೧೦೦ ವಾಹನಗಳನ್ನು ಉತ್ಪಾದಿಸುವುದರೊಂದಿಗೆ ೨೦೧೮ ಚೀನಾದಲ್ಲಿ ವಾಣಿಜ್ಯ ಸ್ವಯಂಚಾಲಿತ ಸೇವೆಯೊಂದಿಗೆ ಮೊದಲ ವರ್ಷವಾಗಿದೆ. <ref>{{Cite web|url=https://newatlas.com/baidu-king-long-apolong/55310/|title=China's first Level 4 self-driving shuttle enters volume production|date=4 July 2018|website=newatlas.com}}</ref> <ref>{{Cite web|url=http://www.globenewswire.com/news-release/2018/07/04/1533217/0/en/Baidu-Joins-Forces-with-Softbank-s-SB-Drive-King-Long-to-Bring-Apollo-Powered-Autonomous-Buses-to-Japan.html|title=Baidu Joins Forces with Softbank's SB Drive, King Long to Bring Apollo-Powered Autonomous Buses to Japan|last=LLC|first=Baidu USA|date=4 July 2018|website=GlobeNewswire News Room}}</ref> ಯುರೋಪ್ನಲ್ಲಿ, ಬೆಲ್ಜಿಯಂ, ಫ್ರಾನ್ಸ್, ಇಟಲಿ ಮತ್ತು ಯುಕೆ ನಗರಗಳು ಸ್ವಯಂಚಾಲಿತ ಕಾರುಗಳಿಗೆ ಸಾರಿಗೆ ವ್ಯವಸ್ಥೆಯನ್ನು ನಿರ್ವಹಿಸಲು ಯೋಜಿಸುತ್ತಿವೆ <ref>{{Cite web|url=http://cordis.europa.eu/result/brief/rcn/10263_en.html|title=Driverless cars take to the road|publisher=E.U.CORDIS Research Program CitynetMobil|access-date=27 October 2013|archive-date=3 ಡಿಸೆಂಬರ್ 2013|archive-url=https://web.archive.org/web/20131203105328/http://cordis.europa.eu/result/brief/rcn/10263_en.html|url-status=deviated|archivedate=3 ಡಿಸೆಂಬರ್ 2013|archiveurl=https://web.archive.org/web/20131203105328/http://cordis.europa.eu/result/brief/rcn/10263_en.html}}</ref> <ref name="Detroit News">{{Cite news|url=http://www.detroitnews.com/article/20131227/POLITICS02/312270067/1148/rss25|title=Snyder OKs self-driving vehicles on Michigan's roads|date=27 December 2013|work=Detroit News|access-date=1 January 2014|archive-date=2 ಜನವರಿ 2014|archive-url=https://archive.today/20140102041034/http://www.detroitnews.com/article/20131227/POLITICS02/312270067/1148/rss25|url-status=deviated|archivedate=2 ಜನವರಿ 2014|archiveurl=https://archive.today/20140102041034/http://www.detroitnews.com/article/20131227/POLITICS02/312270067/1148/rss25}}</ref> <ref>{{Cite news|url=https://www.bbc.co.uk/news/technology-28551069|title=UK to allow driverless cars on public roads in January|date=30 July 2014|access-date=4 March 2015|publisher=BBC News}}</ref> ಮತ್ತು ಜರ್ಮನಿ, ನೆದರ್ಲ್ಯಾಂಡ್ಸ್ ಮತ್ತು ಸ್ಪೇನ್ ಟ್ರಾಫಿಕ್ನಲ್ಲಿ ಸಾರ್ವಜನಿಕ ಪರೀಕ್ಷೆಯನ್ನು ಅನುಮತಿಸಿವೆ. ೨೦೧೫ ರಲ್ಲಿ, ಯುಕೆ ಮಿಲ್ಟನ್ ಕೇನ್ಸ್‌ನಲ್ಲಿ ಲುಟ್ಜ್ ಪಾತ್‌ಫೈಂಡರ್ ಸ್ವಯಂಚಾಲಿತ ಪಾಡ್‌ನ ಸಾರ್ವಜನಿಕ ಪ್ರಯೋಗಗಳನ್ನು ಪ್ರಾರಂಭಿಸಿತು. <ref>{{Cite web|url=https://www.telegraph.co.uk/finance/businessclub/technology/11403306/This-is-the-Lutz-pod-the-UKs-first-driverless-car.html|title=This is the Lutz pod, the UK's first driverless car|last=Burn-Callander|first=Rebecca|date=11 February 2015|website=The Daily Telegraph|archive-url=https://web.archive.org/web/20150211183424/http://www.telegraph.co.uk/finance/businessclub/technology/11403306/This-is-the-Lutz-pod-the-UKs-first-driverless-car.html|archive-date=11 February 2015|access-date=11 February 2015}}</ref> ೨೦೧೫ ರ ಬೇಸಿಗೆಯಲ್ಲಿ ಆರಂಭಗೊಂಡು, ಫ್ರೆಂಚ್ ಸರ್ಕಾರವು ಪಿಎಸ್‌‍ಎ ಪಿಯುಗಿಯೊ-ಸಿಟ್ರೊಯೆನ್ ಅನ್ನು ಪ್ಯಾರಿಸ್ ಪ್ರದೇಶದಲ್ಲಿ ನೈಜ ಪರಿಸ್ಥಿತಿಗಳಲ್ಲಿ ಪ್ರಯೋಗಗಳನ್ನು ಮಾಡಲು ಅವಕಾಶ ಮಾಡಿಕೊಟ್ಟಿತು. ಪ್ರಯೋಗಗಳನ್ನು ೨೦೧೬ <ref>{{Cite web|url=http://www.psa-peugeot-citroen.com/en/featured-content/autonomous-car|title=Autonomous vehicle: the automated driving car of the future|website=PSA PEUGEOT CITROËN|archive-url=https://web.archive.org/web/20150926164601/http://www.psa-peugeot-citroen.com/en/featured-content/autonomous-car|archive-date=26 September 2015|access-date=2 October 2015}}</ref> ವೇಳೆಗೆ ಬೋರ್ಡೆಕ್ಸ್ ಮತ್ತು ಸ್ಟ್ರಾಸ್‌ಬರ್ಗ್‌ನಂತಹ ಇತರ ನಗರಗಳಿಗೆ ವಿಸ್ತರಿಸಲು ಯೋಜಿಸಲಾಗಿದೆ. ಫ್ರೆಂಚ್ ಕಂಪನಿಗಳಾದ ಥೇಲ್ಸ್ ಮತ್ತು ವ್ಯಾಲಿಯೊ (ಆಡಿ ಮತ್ತು ಮರ್ಸಿಡಿಸ್ ಪ್ರೀಮಿಯನ್ನು ಸಜ್ಜುಗೊಳಿಸುವ ಮೊದಲ ಸ್ವಯಂ-ಪಾರ್ಕಿಂಗ್ ಕಾರ್ ಸಿಸ್ಟಮ್ ಒದಗಿಸುವವರು) ನಡುವಿನ ಮೈತ್ರಿಯು ತನ್ನದೇ ಆದ ವ್ಯವಸ್ಥೆಯನ್ನು ಪರೀಕ್ಷಿಸುತ್ತಿದೆ. ನ್ಯೂಜಿಲೆಂಡ್ ಟೌರಂಗಾ ಮತ್ತು ಕ್ರೈಸ್ಟ್‌ಚರ್ಚ್‌ನಲ್ಲಿ ಸಾರ್ವಜನಿಕ ಸಾರಿಗೆಗಾಗಿ ಸ್ವಯಂಚಾಲಿತ ವಾಹನಗಳನ್ನು ಬಳಸಲು ಯೋಜಿಸುತ್ತಿದೆ. <ref>{{Cite web|url=https://www.stuff.co.nz/technology/88790124/first-new-zealand-autonomous-vehicle-demonstration-kicks-off-at-christchurch-airport|title=First New Zealand autonomous vehicle demonstration kicks off at Christchurch Airport|last=Hayward|first=Michael|date=26 January 2017|website=Stuff|access-date=23 March 2017}}</ref> <ref>{{Cite news|url=https://www.nzherald.co.nz/bay-of-plenty-times/news/article.cfm?c_id=1503343&objectid=11748639|title=Self-driving car to take on Tauranga traffic this week|date=15 November 2016|work=[[Bay of Plenty Times]]|access-date=23 March 2017}}</ref> <ref>{{Cite web|url=https://www.stuff.co.nz/motoring/news/86555735/nzs-first-selfdrive-vehicle-demonstration-begins|title=NZ's first self-drive vehicle demonstration begins|date=17 November 2016|website=Stuff|access-date=23 March 2017}}</ref> <ref>{{Cite web|url=http://www.radionz.co.nz/news/national/307435/driverless-buses-'it-is-going-to-be-big'|title=Driverless buses: 'It is going to be big'|last=Frykberg|first=Eric|date=28 June 2016|publisher=[[Radio New Zealand]]|access-date=23 March 2017}}</ref> == ಘಟನೆಗಳು == === ಟೆಸ್ಲಾ ಆಟೋಪೈಲಟ್ === ನವೆಂಬರ್ ೨೦೨೧ ರಂತೆ, ಟೆಸ್ಲಾ ಅವರ ಸುಧಾರಿತ ಚಾಲಕ-ಸಹಾಯ ವ್ಯವಸ್ಥೆ (ಎಡಿಎಎಸ್‌‌‌‍) ಆಟೋಪೈಲಟ್ ಅನ್ನು ಹಂತ ೨ ಎಂದು ವರ್ಗೀಕರಿಸಲಾಗಿದೆ.<ref>{{Cite news|url=https://techcrunch.com/2021/10/25/ntsb-chair-elon-musk-change-tesla-autopilot/|title=NTSB chair calls on Elon Musk to change design of Tesla Autopilot|last=Kirsten Korosec|date=26 October 2021|work=[[TechCrunch]]|access-date=12 November 2021}}</ref> ೨೦ ಜನವರಿ ೨೦೧೬ ರಂದು ಚೀನಾದ ಹುಬೈ ಪ್ರಾಂತ್ಯದಲ್ಲಿ ಆಟೋಪೈಲಟ್‌ನೊಂದಿಗೆ ಟೆಸ್ಲಾದ ಐದು ಮಾರಣಾಂತಿಕ ಅಪಘಾತಗಳಲ್ಲಿ ಮೊದಲನೆಯದು ಸಂಭವಿಸಿದೆ. <ref>{{Cite web|url=https://datasetsearch.research.google.com/search?query=tesla%20deaths&docid=QYBSmRGFh9iXZv8xAAAAAA==|title=Tesla Fatalities Dataset|access-date=17 October 2020}}</ref> ಚೀನಾದ ೧೬೩.ಕೋಮ್‌‌ ಸುದ್ದಿ ವಾಹಿನಿಯ ಪ್ರಕಾರ, ಇದು "ಟೆಸ್ಲಾ ಅವರ ಸ್ವಯಂಚಾಲಿತ ಚಾಲನೆಯಿಂದ (ಸಿಸ್ಟಮ್) ಚೀನಾದ ಮೊದಲ ಆಕಸ್ಮಿಕ ಸಾವು" ಎಂದು ಗುರುತಿಸಲಾಗಿದೆ. ಆರಂಭದಲ್ಲಿ, ಟೆಸ್ಲಾ ವಾಹನವು ಪರಿಣಾಮದಿಂದ ಕೆಟ್ಟದಾಗಿ ಹಾನಿಗೊಳಗಾಗಿದೆ ಎಂದು ಸೂಚಿಸಿದರು. ಆ ಸಮಯದಲ್ಲಿ ಕಾರು ಸ್ವಯಂಪೈಲಟ್‌ನಲ್ಲಿದೆ ಎಂದು ಅವರ ರೆಕಾರ್ಡರ್ ನಿರ್ಣಾಯಕವಾಗಿ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ ೧೬೩.ಕೋಮ್‌‍ ಹೆಚ್ಚಿನ ವೇಗದ ಅಪಘಾತಕ್ಕೆ ಮುಂಚಿತವಾಗಿ ಯಾವುದೇ ತಪ್ಪಿಸಿಕೊಳ್ಳುವ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಕಾರಿನ ಸಮಯ ಸಂಪೂರ್ಣ ವಿಫಲತೆ ಮತ್ತು ಚಾಲಕನ ಉತ್ತಮ ಚಾಲನಾ ದಾಖಲೆಯಂತಹ ಇತರ ಅಂಶಗಳು, ಕಾರು ಆಟೋಪೈಲಟ್‌ನಲ್ಲಿದೆ ಎಂಬ ಬಲವಾದ ಸಂಭವನೀಯತೆಯನ್ನು ಸೂಚಿಸುತ್ತವೆ ಎಂದು ಸೂಚಿಸಿತು. ನಾಲ್ಕು ತಿಂಗಳ ನಂತರ ಫ್ಲೋರಿಡಾದಲ್ಲಿ ಇದೇ ರೀತಿಯ ಮಾರಣಾಂತಿಕ ಅಪಘಾತ ಸಂಭವಿಸಿದೆ. <ref name="china-fatality">{{Cite news|url=https://qz.com/783009/the-scary-similarities-between-teslas-tsla-deadly-autopilot-crashes|title=There are some scary similarities between Tesla's deadly crashes linked to Autopilot|last=Horwitz|first=Josh|date=20 September 2016|work=Quartz|access-date=19 March 2018|last2=Timmons|first2=Heather}}</ref> <ref>{{Cite web|url=http://c.m.163.com/news/a/C0UBU2I0002580S6.html|title=China's first accidental death due to Tesla's automatic driving: not hitting the front bumper|date=14 September 2016|website=[[Media of China|China State Media]]|language=zh|access-date=18 March 2018}}</ref> ೨೦೧೮ ರಲ್ಲಿ, ಕೊಲ್ಲಲ್ಪಟ್ಟ ಚಾಲಕನ ತಂದೆ ಮತ್ತು ಟೆಸ್ಲಾ ನಡುವಿನ ನಂತರದ ಸಿವಿಲ್ ಮೊಕದ್ದಮೆಯಲ್ಲಿ ಅಪಘಾತದ ಸಮಯದಲ್ಲಿ ಕಾರು ಆಟೋಪೈಲಟ್‌ನಲ್ಲಿತ್ತು ಎಂದು ಟೆಸ್ಲಾ ನಿರಾಕರಿಸಲಿಲ್ಲ ಮತ್ತು ಆ ಸತ್ಯವನ್ನು ದಾಖಲಿಸುವ ಪುರಾವೆಯನ್ನು ಬಲಿಪಶುವಿನ ತಂದೆಗೆ ಕಳುಹಿಸಿದರು. <ref>{{Cite web|url=https://jalopnik.com/two-years-on-a-father-is-still-fighting-tesla-over-aut-1823189786|title=Two Years On, A Father Is Still Fighting Tesla Over Autopilot And His Son's Fatal Crash|last=Felton|first=Ryan|date=27 February 2018|website=jalopnik.com|access-date=18 March 2018}}</ref> ೭ ಮೇ ೨೦೧೬ ರಂದು ಫ್ಲೋರಿಡಾದ ವಿಲ್ಲಿಸ್ಟನ್‌ನಲ್ಲಿ ಟೆಸ್ಲಾ ಮಾಡೆಲ್ ಎಸ್ [[ವಿದ್ಯುತ್ ಕಾರ್|ಎಲೆಕ್ಟ್ರಿಕ್ ಕಾರು]] ಆಟೋಪೈಲಟ್ ಮೋಡ್‌ನಲ್ಲಿ ತೊಡಗಿಸಿಕೊಂಡಿದ್ದಾಗ ವಾಹನವನ್ನು ಸ್ವತಃ ಚಲಾಯಿಸಿದ ಎರಡನೇ ಮಾರಣಾಂತಿಕ ಅಪಘಾತ ಸಂಭವಿಸಿದೆ. ೧೮ ಚಕ್ರಗಳ ಟ್ರ್ಯಾಕ್ಟರ್-ಟ್ರೇಲರ್‌ಗೆ ಡಿಕ್ಕಿ ಹೊಡೆದು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ೨೮ ಜೂನ್ ೨೦೧೬ ರಂದು ಯುಎಸ್‌‌ ನ್ಯಾಷನಲ್ ಹೈವೇ ಟ್ರಾಫಿಕ್ ಸೇಫ್ಟಿ ಅಡ್ಮಿನಿಸ್ಟ್ರೇಷನ್ (ಎನ್‌ಎಚ್‌ಟಿಎಸ್‌ಎ) ಫ್ಲೋರಿಡಾ ಹೈವೇ ಪೆಟ್ರೋಲ್‌ನೊಂದಿಗೆ ಕೆಲಸ ಮಾಡುವ ಅಪಘಾತದ ಬಗ್ಗೆ ಔಪಚಾರಿಕ ತನಿಖೆಯನ್ನು ಪ್ರಾರಂಭಿಸಿತು. ಎನ್‌‍ಎಚ್‌‍ಟಿಎಸ್‌‍ಎ ಪ್ರಕಾರ, ಟ್ರಾಕ್ಟರ್ ಟ್ರೈಲರ್ ನಿಯಂತ್ರಿತ ಪ್ರವೇಶ ಹೆದ್ದಾರಿಯಲ್ಲಿ ಛೇದಕದಲ್ಲಿ ಟೆಸ್ಲಾ ಮುಂದೆ ಎಡಕ್ಕೆ ತಿರುಗಿದಾಗ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ಸೂಚಿಸುತ್ತವೆ ಮತ್ತು ಅದನ್ನು ಕಾರು ಬ್ರೇಕ್‌ಗಳನ್ನು ಅನ್ವಯಿಸಲು ವಿಫಲವಾಗಿದೆ. ಟ್ರಕ್‌ನ ಟ್ರೇಲರ್ ಅಡಿಯಲ್ಲಿ ಹಾದುಹೋದ ನಂತರ ಕಾರು ಪ್ರಯಾಣವನ್ನು ಮುಂದುವರೆಸಿತು. <ref>{{Cite news|url=https://www.theguardian.com/technology/2016/jun/30/tesla-autopilot-death-self-driving-car-elon-musk|title=Tesla driver dies in first fatal crash while using autopilot mode|last=Yadron|first=Danny|date=1 July 2016|work=[[The Guardian]]|access-date=1 July 2016|last2=Tynan|first2=Dan|location=San Francisco}}</ref> <ref>{{Cite news|url=https://www.nytimes.com/2016/07/01/business/self-driving-tesla-fatal-crash-investigation.html|title=Self-Driving Tesla Involved in Fatal Crash|last=Vlasic|first=Bill|date=30 June 2016|work=[[The New York Times]]|access-date=1 July 2016|last2=Boudette|first2=Neal E.}}</ref> ಎನ್‌‍ಎಚ್‌‍ಟಿಎಸ್‌‍ಎ ಯ ಪ್ರಾಥಮಿಕ ಮೌಲ್ಯಮಾಪನವು ಅಪಘಾತದ ಸಮಯದಲ್ಲಿ ಬಳಕೆಯಲ್ಲಿದ್ದ ಯಾವುದೇ ಸ್ವಯಂಚಾಲಿತ ಡ್ರೈವಿಂಗ್ ಸಿಸ್ಟಮ್‌ಗಳ ವಿನ್ಯಾಸ ಮತ್ತು ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ತೆರೆಯಲ್ಪಟ್ಟಿದೆ. ಇದು ಅಂದಾಜು ೨೫,೦೦೦ ಮಾಡೆಲ್ ಎಸ್‌ ಕಾರುಗಳ ಜನಸಂಖ್ಯೆಯನ್ನು ಒಳಗೊಂಡಿದೆ. <ref>{{Cite web|url=http://www-odi.nhtsa.dot.gov/acms/cs/jaxrs/download/doc/UCM530776/INOA-PE16007-7080.PDF|title=ODI Resume – Investigation: PE 16-007|last=Office of Defects Investigations, NHTSA|date=28 June 2016|publisher=[[National Highway Traffic Safety Administration]] (NHTSA)|access-date=2 July 2016|archive-date=6 ಜುಲೈ 2016|archive-url=https://web.archive.org/web/20160706022332/http://www-odi.nhtsa.dot.gov/acms/cs/jaxrs/download/doc/UCM530776/INOA-PE16007-7080.PDF|url-status=deviated|archivedate=6 ಜುಲೈ 2016|archiveurl=https://web.archive.org/web/20160706022332/http://www-odi.nhtsa.dot.gov/acms/cs/jaxrs/download/doc/UCM530776/INOA-PE16007-7080.PDF}}</ref>೮ ಜುಲೈ ೨೦೧೬ ರಂದು, ಎನ್‌‍ಎಚ್‌‍ಟಿಎಸ್‌‍ಎ ಟೆಸ್ಲಾ ಮೋಟಾರ್ಸ್ ತನ್ನ ಆಟೋಪೈಲಟ್ ತಂತ್ರಜ್ಞಾನದ ವಿನ್ಯಾಸ, ಕಾರ್ಯಾಚರಣೆ ಮತ್ತು ಪರೀಕ್ಷೆಯ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುವಂತೆ ವಿನಂತಿಸಿತು. ಏಜೆನ್ಸಿಯು ತನ್ನ ಪರಿಚಯದ ನಂತರ ಆಟೋಪೈಲಟ್‌ಗೆ ಎಲ್ಲಾ ವಿನ್ಯಾಸ ಬದಲಾವಣೆಗಳು ಮತ್ತು ನವೀಕರಣಗಳ ವಿವರಗಳನ್ನು ವಿನಂತಿಸಿದೆ ಮತ್ತು ಮುಂದಿನ ನಾಲ್ಕು ತಿಂಗಳವರೆಗೆ ಟೆಸ್ಲಾ ಅವರ ನವೀಕರಣಗಳ ವೇಳಾಪಟ್ಟಿಯನ್ನು ಯೋಜನೆ ಮಾಡಿದರು. <ref>{{Cite news|url=http://www.autonews.com/article/20160712/OEM06/160719970/nhtsa-seeks-answers-on-fatal-tesla-autopilot-crash|title=NHTSA seeks answers on fatal Tesla Autopilot crash|last=Shepardson|first=David|date=12 July 2016|work=[[Automotive News]]|access-date=13 July 2016}}</ref> ಟೆಸ್ಲಾ ಪ್ರಕಾರ, "ಆಟೋಪೈಲಟ್ ಅಥವಾ ಡ್ರೈವರ್ ಟ್ರಾಕ್ಟರ್-ಟ್ರೇಲರ್‌ನ ಬಿಳಿ ಭಾಗವನ್ನು ಪ್ರಕಾಶಮಾನವಾಗಿ ಬೆಳಗಿದ ಆಕಾಶದ ವಿರುದ್ಧ ಗಮನಿಸಲಿಲ್ಲ, ಆದ್ದರಿಂದ ಬ್ರೇಕ್ ಅನ್ನು ಅನ್ವಯಿಸಲಾಗಿಲ್ಲ." "ಟ್ರೇಲರ್‌ನ ಕೆಳಭಾಗವು ಮಾಡೆಲ್ ಎಸ್‌‌ ನ ವಿಂಡ್‌ಶೀಲ್ಡ್‌ನ ಮೇಲೆ ಪರಿಣಾಮ ಬೀರುವುದರೊಂದಿಗೆ" ಟ್ರೇಲರ್‌ನ ಅಡಿಯಲ್ಲಿ ಪೂರ್ಣ ವೇಗವನ್ನು ಚಲಾಯಿಸಲು ಕಾರು ಪ್ರಯತ್ನಿಸಿತು. ಇದು ೧೩೦ ಮಿಲಿಯನ್ ಮೈಲುಗಳು (೨೧೦ ಮಿಲಿಯನ್ ಕಿಲೋಮೀಟರ್) ಕ್ಕೂ ಹೆಚ್ಚು ಟೆಸ್ಲಾ ಅವರ ಮೊದಲ ಸ್ವಯಂಪೈಲಟ್ ಸಾವು ಎಂದು ಟೆಸ್ಲಾ ಹೇಳಿದ್ದಾರೆ. ತನ್ನ ಗ್ರಾಹಕರಿಂದ ಆಟೋಪೈಲಟ್ ತೊಡಗಿಸಿಕೊಂಡಿದೆ ಆದಾಗ್ಯೂ ಈ ಹೇಳಿಕೆಯ ಮೂಲಕ, ಟೆಸ್ಲಾವು ೨೦೧೬ ರ ಜನವರಿಯಲ್ಲಿ ಹುಬೈ ಚೀನಾದಲ್ಲಿ ಸಂಭವಿಸಿದ ಆಟೊಪೈಲಟ್ ಸಿಸ್ಟಮ್ ದೋಷದ ಪರಿಣಾಮವಾಗಿದೆ ಎಂಬ ಹೇಳಿಕೆಗಳನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿದೆ. ಟೆಸ್ಲಾ ಪ್ರಕಾರ ಪ್ರತಿ ೯೪ ಮಿಲಿಯನ್ ಮೈಲುಗಳು (೧೫೧ ಮಿಲಿಯನ್ ಕಿಲೋಮೀಟರ್) ಕ್ಕೆ ಒಂದು ಸಾವು ಸಂಭವಿಸುತ್ತದೆ ಯುಎಸ್‌‌ ನಲ್ಲಿನ ಎಲ್ಲಾ ರೀತಿಯ ವಾಹನಗಳಲ್ಲಿ. <ref name="AutopilotCrash01">{{Cite news|url=https://www.theguardian.com/technology/2016/jun/30/tesla-autopilot-death-self-driving-car-elon-musk|title=Tesla driver dies in first fatal crash while using autopilot mode|last=Yadron|first=Danny|date=1 July 2016|work=[[The Guardian]]|access-date=1 July 2016|last2=Tynan|first2=Dan|location=San Francisco}}<cite class="citation news cs1" data-ve-ignore="true" id="CITEREFYadronTynan2016">Yadron, Danny; Tynan, Dan (1 July 2016). [https://www.theguardian.com/technology/2016/jun/30/tesla-autopilot-death-self-driving-car-elon-musk "Tesla driver dies in first fatal crash while using autopilot mode"]. ''[[ದಿ ಗಾರ್ಡಿಯನ್|The Guardian]]''. San Francisco<span class="reference-accessdate">. Retrieved <span class="nowrap">1 July</span> 2016</span>.</cite></ref> <ref name="AutopilotCrash02">{{Cite news|url=https://www.nytimes.com/2016/07/01/business/self-driving-tesla-fatal-crash-investigation.html|title=Self-Driving Tesla Involved in Fatal Crash|last=Vlasic|first=Bill|date=30 June 2016|work=[[The New York Times]]|access-date=1 July 2016|last2=Boudette|first2=Neal E.}}<cite class="citation news cs1" data-ve-ignore="true" id="CITEREFVlasicBoudette2016">Vlasic, Bill; Boudette, Neal E. (30 June 2016). [https://www.nytimes.com/2016/07/01/business/self-driving-tesla-fatal-crash-investigation.html "Self-Driving Tesla Involved in Fatal Crash"]. ''[[ದ ನ್ಯೂ ಯಾರ್ಕ್ ಟೈಮ್ಸ್|The New York Times]]''<span class="reference-accessdate">. Retrieved <span class="nowrap">1 July</span> 2016</span>.</cite></ref> <ref>{{Cite press release|title=A Tragic Loss|date=30 June 2016|publisher=[[Tesla Motors]]|url=https://www.teslamotors.com/blog/tragic-loss|quote=This is the first known fatality in just over 130 million miles where Autopilot was activated. Among all vehicles in the US, there is a fatality every 94&nbsp;million miles. Worldwide, there is a fatality approximately every 60&nbsp;million miles.|accessdate=1 July 2016}}</ref> ಆದಾಗ್ಯೂ, ಈ ಸಂಖ್ಯೆಯು ಅಪಘಾತಗಳ ಸಾವುಗಳನ್ನು ಒಳಗೊಂಡಿರುತ್ತದೆ. ಉದಾಹರಣೆಗೆ, ಪಾದಚಾರಿಗಳೊಂದಿಗೆ ಮೋಟಾರ್‌‌ ಸೈಕಲ್‌‍ ಚಾಲಕರು ಒಳಗೊಂಡಿರುತ್ತಾರೆ. <ref>{{Cite web|url=https://www.forbes.com/sites/samabuelsamid/2016/07/05/adding-some-statistical-perspective-to-tesla-autopilot-safety-claims|title=Adding Some Statistical Perspective To Tesla Autopilot Safety Claims|last=Abuelsamid|first=Sam|website=[[Forbes]]}}</ref> <ref>{{Cite web|url=http://www-fars.nhtsa.dot.gov/Main/index.aspx|title=FARS Encyclopedia|last=Administration|first=National Highway Traffic Safety}}</ref> ಜುಲೈ ೨೦೧೬ ರಲ್ಲಿ, ಯುಎಸ್‌‍ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (ಎನ್‌‍ಟಿಎಸ್‌‍ಬಿ) ಆಟೋಪೈಲಟ್ ತೊಡಗಿರುವಾಗ ಮಾರಣಾಂತಿಕ ಅಪಘಾತದ ಬಗ್ಗೆ ಔಪಚಾರಿಕ ತನಿಖೆಯನ್ನು ಪ್ರಾರಂಭಿಸಿತು. ಎನ್‌‍ಟಿಎಸ್‌‍ಬಿ ತನಿಖಾ ಸಂಸ್ಥೆಯಾಗಿದ್ದು ಅದು ಕೇವಲ ನೀತಿ ಶಿಫಾರಸುಗಳನ್ನು ಮಾಡುವ ಅಧಿಕಾರವನ್ನು ಹೊಂದಿದೆ. ಏಜೆನ್ಸಿಯ ವಕ್ತಾರರು "ಆ ಘಟನೆಯಿಂದ ನಾವು ಏನನ್ನು ಕಲಿಯಬಹುದು ಎಂಬುದನ್ನು ನೋಡುವುದು ಮತ್ತು ನೋಡುವುದು ಯೋಗ್ಯವಾಗಿದೆ. ಆದ್ದರಿಂದ ಆ ಯಾಂತ್ರೀಕೃತಗೊಂಡವು ಹೆಚ್ಚು ವ್ಯಾಪಕವಾಗಿ ಪರಿಚಯಿಸಲ್ಪಟ್ಟಿರುವುದರಿಂದ ನಾವು ಅದನ್ನು ಸಾಧ್ಯವಾದಷ್ಟು ಸುರಕ್ಷಿತ ರೀತಿಯಲ್ಲಿ ಮಾಡಬಹುದು." <ref>{{Cite news|url=http://www.autonews.com/article/20160708/OEM11/307089859/ntsb-to-scrutinize-driver-automation-with-probe-of-tesla-crash|title=NTSB to scrutinize driver automation with probe of Tesla crash|last=Levin|first=Alan|date=8 July 2016|work=[[Automotive News]]|access-date=11 July 2016|last2=Plungis|first2=Jeff}}</ref> ಜನವರಿ ೨೦೧೭ ರಲ್ಲಿ, ಎನ್‌‍ಟಿಎಸ್‌‍ಬಿ ಟೆಸ್ಲಾ ತಪ್ಪು ಮಾಡಿಲ್ಲ ಎಂದು ತೀರ್ಮಾನಿಸಿದ ವರದಿಯನ್ನು ಬಿಡುಗಡೆ ಮಾಡಿತು. ಟೆಸ್ಲಾ ಕಾರುಗಳಿಗೆ, ಆಟೋಪೈಲಟ್ ಅನ್ನು ಸ್ಥಾಪಿಸಿದ ನಂತರ ಕ್ರ್ಯಾಶ್ ದರವು ೪೦ ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ತನಿಖೆಯು ಬಹಿರಂಗಪಡಿಸಿತು. <ref>{{Cite web|url=https://www.theverge.com/2017/1/19/14323990/tesla-autopilot-fatal-accident-nhtsa-investigation-ends|title=Fatal Tesla Autopilot accident investigation ends with no recall ordered|date=19 January 2016|website=[[The Verge]]|access-date=19 January 2017}}</ref> ೨೦೨೧ ರಲ್ಲಿ, ಎನ್‌‍ಟಿಎಸ್‌‍ಬಿ ಚೇರ್ ಕಂಪನಿಯ ಸಿಇಓ ಗೆ ಕಳುಹಿಸಿದ ಪತ್ರದ ಪ್ರಕಾರ, ಚಾಲಕರಿಂದ ದುರುಪಯೋಗವಾಗದಂತೆ ಖಚಿತಪಡಿಸಿಕೊಳ್ಳಲು ತನ್ನ ಆಟೋಪೈಲಟ್‌ನ ವಿನ್ಯಾಸವನ್ನು ಬದಲಾಯಿಸಲು ಟೆಸ್ಲಾಗೆ ಕರೆ ನೀಡಿತು. <ref name="NTSB_2021">{{Cite news|url=https://techcrunch.com/2021/10/25/ntsb-chair-elon-musk-change-tesla-autopilot/|title=NTSB chair calls on Elon Musk to change design of Tesla Autopilot|last=Kirsten Korosec|date=26 October 2021|work=[[TechCrunch]]|access-date=12 November 2021}}<cite class="citation news cs1" data-ve-ignore="true" id="CITEREFKirsten_Korosec2021">Kirsten Korosec (26 October 2021). [https://techcrunch.com/2021/10/25/ntsb-chair-elon-musk-change-tesla-autopilot/ "NTSB chair calls on Elon Musk to change design of Tesla Autopilot"]. ''[[ಟೆಕ್ಕ್ರಂಚ್|TechCrunch]]''<span class="reference-accessdate">. Retrieved <span class="nowrap">12 November</span> 2021</span>.</cite></ref> === ವೇಮೊ === [[ಚಿತ್ರ:Google_driverless_car_at_intersection.gk.jpg|thumb| ಗೂಗಲ್‌‍ ನ ಆಂತರಿಕ ಸ್ವಯಂಚಾಲಿತ ಕಾರು]] ವೇಮೊ ಗೂಗಲ್‌‌ ನಲ್ಲಿ ಸ್ವಯಂ-ಚಾಲನಾ ಕಾರು ಯೋಜನೆಯಾಗಿ ಹುಟ್ಟಿಕೊಂಡಿತು. ಆಗಸ್ಟ್ ೨೦೧೨ ರಲ್ಲಿ ತಮ್ಮ ವಾಹನಗಳು ೩೦೦,೦೦೦ ಸ್ವಯಂಚಾಲಿತ-ಚಾಲನಾ ಮೈಲುಗಳನ್ನು (೫೦೦,೦೦೦ ಕಿಮೀ) ಪೂರ್ಣಗೊಳಿಸಿವೆ ಎಂದು ಗೂಗಲ್ ಘೋಷಿಸಿತು. ಅಪಘಾತ-ಮುಕ್ತ, ಸಾಮಾನ್ಯವಾಗಿ ಯಾವುದೇ ಸಮಯದಲ್ಲಿ ರಸ್ತೆಯಲ್ಲಿ ಸುಮಾರು ಹನ್ನೆರಡು ಕಾರುಗಳನ್ನು ಒಳಗೊಂಡಿರುತ್ತದೆ ಮತ್ತು ಅವರು ಜೋಡಿಯಾಗಿ ಬದಲಾಗಿ ಏಕ ಚಾಲಕರೊಂದಿಗೆ ಪರೀಕ್ಷಿಸಲು ಪ್ರಾರಂಭಿಸುತ್ತಿದ್ದಾರೆ. <ref>[http://googleblog.blogspot.hu/2012/08/the-self-driving-car-logs-more-miles-on.html Self-driving Car Logs More Miles], googleblog</ref> ಮೇ ೨೦೧೪ ರ ಅಂತ್ಯದಲ್ಲಿ, ಸ್ಟೀರಿಂಗ್ ವೀಲ್, ಗ್ಯಾಸ್ ಪೆಡಲ್ ಅಥವಾ ಬ್ರೇಕ್ ಪೆಡಲ್ ಅನ್ನು ಹೊಂದಿರದ ಹೊಸ ಮೂಲಮಾದರಿಯನ್ನು ಗೂಗಲ್ ಬಹಿರಂಗಪಡಿಸಿತು ಮತ್ತು ಸಂಪೂರ್ಣವಾಗಿ ಸ್ವಯಂಚಾಲಿತವಾಗಿತ್ತು. ಮಾರ್ಚ್‌ ೨೦೧೬ರಲ್ಲಿ , ಗೂಗಲ್ ತಮ್ಮ ಫ್ಲೀಟ್ ಅನ್ನು ಸ್ವಯಂಚಾಲಿತ ಕ್ರಮದಲ್ಲಿ ಒಟ್ಟು ೧,೫೦೦,೦೦೦ ಮೈಲಿ (೨,೪೦೦,೦೦೦ ಕಿಮೀ) ಪರೀಕ್ಷಿಸಿದೆ . <ref>{{Cite web|url=https://static.googleusercontent.com/media/www.google.com/lt//selfdrivingcar/files/reports/report-0316.pdf|title=Google Self-Driving Car Project, Monthly Report, March 2016|archive-url=https://web.archive.org/web/20160917091525/https://static.googleusercontent.com/media/www.google.com/lt//selfdrivingcar/files/reports/report-0316.pdf|archive-date=17 September 2016|access-date=23 March 2016|archivedate=17 ಸೆಪ್ಟೆಂಬರ್ 2016|archiveurl=https://web.archive.org/web/20160917091525/https://static.googleusercontent.com/media/www.google.com/lt//selfdrivingcar/files/reports/report-0316.pdf|url-status=deviated}}</ref> ಡಿಸೆಂಬರ್ ೨೦೧೬ ರಲ್ಲಿ, ಗೂಗಲ್‌‍ ಕಾರ್ಪೊರೇಷನ್ ತನ್ನ ತಂತ್ರಜ್ಞಾನವನ್ನು ವೇಮೊ ಎಂಬ ಹೊಸ ಕಂಪನಿಗೆ ತಿರುಗಿಸಲಾಗುವುದು ಎಂದು ಘೋಷಿಸಿತು. ಗೂಗಲ್‌ ಮತ್ತು ವೇಮೊ ಎರಡೂ ಆಲ್ಫಾಬೆಟ್ ಎಂಬ ಹೊಸ ಮೂಲ ಕಂಪನಿಯ ಅಂಗಸಂಸ್ಥೆಗಳಾಗಿವೆ. <ref>{{Cite web|url=https://waymo.com/|title=Waymo|website=Waymo}}</ref> ೨೦೧೬ ರ ಆರಂಭದಲ್ಲಿ ಗೂಗಲ್‌‍ನ ಅಪಘಾತ ವರದಿಗಳ ಪ್ರಕಾರ, ಅವರ ಪರೀಕ್ಷಾ ಕಾರುಗಳು ೧೪ ಘರ್ಷಣೆಗಳಲ್ಲಿ ಭಾಗಿಯಾಗಿದ್ದವು. ಅದರಲ್ಲಿ ಇತರ ಚಾಲಕರು ೧೩ ಬಾರಿ ತಪ್ಪಿಸಿಕೊಂಡಿದ್ದಾರೆ. ಆದರೆ ೨೦೧೬ ರಲ್ಲಿ ಕಾರಿನ ಸಾಫ್ಟ್‌ವೇರ್ ಅಪಘಾತಕ್ಕೆ ಕಾರಣವಾಯಿತು. <ref>{{Cite news|url=https://www.washingtonpost.com/news/innovations/wp/2016/02/29/for-the-first-time-googles-self-driving-car-takes-some-blame-for-a-crash/|title=For the first time, Google's self-driving car takes some blame for a crash|date=29 February 2016|work=The Washington Post}}</ref> ಜೂನ್ ೨೦೧೫ ರಲ್ಲಿ, ಆ ದಿನಾಂಕದವರೆಗೆ ೧೨ ವಾಹನಗಳು ಡಿಕ್ಕಿ ಹೊಡೆದವು ಎಂದು ಬ್ರಿನ್ ದೃಢಪಡಿಸಿದರು. ಸ್ಟಾಪ್ ಚಿಹ್ನೆ ಅಥವಾ ಟ್ರಾಫಿಕ್ ಲೈಟ್‌ನಲ್ಲಿ ಎಂಟು ಹಿಂಬದಿಯ ಘರ್ಷಣೆಗಳು, ಎರಡರಲ್ಲಿ ವಾಹನವನ್ನು ಇನ್ನೊಬ್ಬ ಚಾಲಕನು ಬದಿಗೆ ಸ್ವೈಪ್ ಮಾಡಿದ್ದಾನೆ. ಇನ್ನೊಂದು ಚಾಲಕನು ಸ್ಟಾಪ್ ಚಿಹ್ನೆಯ ಮೂಲಕ ಉರುಳಿಸಿದನು ಮತ್ತು ಒಂದು ಗೂಗಲ್‌‍ ಉದ್ಯೋಗಿ ಕಾರನ್ನು ಹಸ್ತಚಾಲಿತವಾಗಿ ನಿಯಂತ್ರಿಸುತ್ತಿದ್ದನು. <ref>{{Cite news|url=https://www.latimes.com/business/la-fi-google-cars-20150603-story.html|title=Google founder defends accident records of self-driving cars|date=3 June 2015|work=[[Los Angeles Times]]|access-date=1 July 2016|agency=[[Associated Press]]}}</ref> ಜುಲೈ ೨೦೧೫ ರಲ್ಲಿ, ಮೂರು ಗೂಗಲ್‌ ಉದ್ಯೋಗಿಗಳು ತಮ್ಮ ವಾಹನವನ್ನು ಟ್ರಾಫಿಕ್ ಲೈಟ್‌ನಲ್ಲಿ ಬ್ರೇಕ್ ಮಾಡಲು ವಿಫಲವಾದ ಕಾರಿನಿಂದ ಹಿಂಬದಿಯಲ್ಲಿದ್ದಾಗ ಸಣ್ಣಪುಟ್ಟ ಗಾಯಗಳನ್ನು ಅನುಭವಿಸಿದರು. ಘರ್ಷಣೆಯಲ್ಲಿ ಗಾಯಗೊಂಡಿರುವುದು ಇದೇ ಮೊದಲು. <ref>{{Cite web|url=http://www.govtech.com/transportation/Google-Autonomous-Car-Experiences-Another-Crash.html|title=Google Autonomous Car Experiences Another Crash|last=Mathur|first=Vishal|date=17 July 2015|access-date=18 July 2015}}</ref> ೧೪ ಫೆಬ್ರವರಿ ೨೦೧೬ ರಂದು ಗೂಗಲ್‌‌ ವಾಹನವು ಮರಳು ಚೀಲಗಳು ತನ್ನ ಮಾರ್ಗವನ್ನು ತಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿತು. ಕಾರ್ಯಾಚರಣೆಯ ಸಮಯದಲ್ಲಿ ಅದು ಬಸ್‌ಗೆ ಡಿಕ್ಕಿ ಹೊಡೆದಿದೆ. "ಈ ಸಂದರ್ಭದಲ್ಲಿ, ನಾವು ಸ್ಪಷ್ಟವಾಗಿ ಕೆಲವು ಜವಾಬ್ದಾರಿಯನ್ನು ಹೊರುತ್ತೇವೆ, ಏಕೆಂದರೆ ನಮ್ಮ ಕಾರು ಚಲಿಸದಿದ್ದರೆ, ಘರ್ಷಣೆ ಸಂಭವಿಸುತ್ತಿರಲಿಲ್ಲ" ಎಂದು ಗೂಗಲ್ ಹೇಳಿದೆ. <ref>{{Cite news|url=https://www.latimes.com/local/lanow/la-me-ln-google-self-driving-car-bus-collision-20160229-story.html|title=Passenger bus teaches Google robot car a lesson|date=29 February 2016|work=Los Angeles Times}}</ref> ಗೂಗಲ್ ಕ್ರ್ಯಾಶ್ ಅನ್ನು ತಪ್ಪು ತಿಳುವಳಿಕೆ ಮತ್ತು ಕಲಿಕೆಯ ಅನುಭವ ಎಂದು ನಿರೂಪಿಸಿದೆ. ಅಪಘಾತದಲ್ಲಿ ಯಾವುದೇ ಗಾಯಗಳು ವರದಿಯಾಗಿಲ್ಲ. <ref name="WashingtonPost">{{Cite news|url=https://www.washingtonpost.com/news/innovations/wp/2016/02/29/for-the-first-time-googles-self-driving-car-takes-some-blame-for-a-crash/|title=For the first time, Google's self-driving car takes some blame for a crash|date=29 February 2016|work=The Washington Post}}<cite class="citation news cs1" data-ve-ignore="true">[https://www.washingtonpost.com/news/innovations/wp/2016/02/29/for-the-first-time-googles-self-driving-car-takes-some-blame-for-a-crash/ "For the first time, Google's self-driving car takes some blame for a crash"]. ''The Washington Post''. 29 February 2016.</cite></ref> === ಉಬರ್‌ನ ಸುಧಾರಿತ ತಂತ್ರಜ್ಞಾನಗಳ ಗುಂಪು (ಎಟಿಜಿ) === ಮಾರ್ಚ್ ೨೦೧೮ ರಲ್ಲಿ, ಯುಎಸ್ ರಾಜ್ಯದ ಅರಿಜೋನಾದಲ್ಲಿ ಉಬರ್‌ನ ಅಡ್ವಾನ್ಸ್ಡ್ ಟೆಕ್ನಾಲಜೀಸ್ ಗ್ರೂಪ್ ಪರೀಕ್ಷಿಸುತ್ತಿರುವ ಸ್ವಯಂ-ಚಾಲನಾ ಕಾರಿಗೆ ಡಿಕ್ಕಿ ಹೊಡೆದ ನಂತರ ಎಲೈನ್ ಹೆರ್ಜ್‌ಬರ್ಗ್ ನಿಧನರಾದರು. ಕಾರಿನಲ್ಲಿ ಸುರಕ್ಷತಾ ಚಾಲಕ ಇದ್ದ. ಹರ್ಜ್‌ಬರ್ಗ್ ಒಂದು ಛೇದಕದಿಂದ ಸುಮಾರು ೪೦೦ ಅಡಿಗಳಷ್ಟು ರಸ್ತೆಯನ್ನು ದಾಟುತ್ತಿದ್ದರು. <ref>{{Cite news|url=https://www.wsj.com/articles/video-shows-final-seconds-before-fatal-uber-self-driving-car-crash-1521673182|title=Video Shows Moments Before Uber Robot Car Rammed into Pedestrian|last=Bensinger|first=Greg|date=22 March 2018|work=[[The Wall Street Journal]]|access-date=25 March 2018|last2=Higgins|first2=Tim}}</ref> ಇದು ಮೊದಲ ಬಾರಿಗೆ ಸ್ವಾಯತ್ತ ವಾಹನದಿಂದ ಒಬ್ಬ ವ್ಯಕ್ತಿಯನ್ನು ಕೊಲ್ಲಲ್ಪಟ್ಟಿದೆ ಎಂದು ಗುರುತಿಸುತ್ತದೆ ಮತ್ತು ಈ ಘಟನೆಯು ಸ್ವಯಂ-ಚಾಲನಾ ಕಾರು ಉದ್ಯಮದ ನಿಯಂತ್ರಣದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿತು. <ref>{{Cite web|url=https://news.vice.com/en_us/article/kzxq3y/self-driving-uber-killed-a-pedestrian-as-human-safety-driver-watched|title=Self-driving Uber killed a pedestrian as human safety driver watched|last=Lubben|first=Alex|date=19 March 2018|publisher=[[Vice News]]|access-date=18 November 2021|archive-date=19 ಮೇ 2019|archive-url=https://web.archive.org/web/20190519235813/https://news.vice.com/en_us/article/kzxq3y/self-driving-uber-killed-a-pedestrian-as-human-safety-driver-watched|url-status=dead}}</ref> ಮಾನವ ಚಾಲಕನು ಮಾರಣಾಂತಿಕ ಅಪಘಾತವನ್ನು ತಪ್ಪಿಸಬಹುದೆಂದು ಕೆಲವು ತಜ್ಞರು ಹೇಳಿದ್ದಾರೆ. <ref>{{Cite news|url=https://www.bloomberg.com/news/articles/2018-03-22/video-said-to-show-failure-of-uber-s-tech-in-fatal-arizona-crash|title=Human Driver Could Have Avoided Fatal Uber Crash, Experts Say|date=22 March 2018|work=Bloomberg.com}}</ref> ಅರಿಝೋನಾ ಗವರ್ನರ್ ಡೌಗ್ ಡ್ಯೂಸಿ ಸಾರ್ವಜನಿಕ ಸುರಕ್ಷತೆಯನ್ನು ತನ್ನ ಪ್ರಮುಖ ಆದ್ಯತೆಯನ್ನಾಗಿ ಮಾಡುವ ನಿರೀಕ್ಷೆಯ "ಪ್ರಶ್ನಾತೀತ ವೈಫಲ್ಯ" ವನ್ನು ಉಲ್ಲೇಖಿಸಿ ಸಾರ್ವಜನಿಕ ರಸ್ತೆಮಾರ್ಗಗಳಲ್ಲಿ ತನ್ನ ಸ್ವಯಂಚಾಲಿತ ಕಾರುಗಳನ್ನು ಪರೀಕ್ಷಿಸುವ ಮತ್ತು ನಿರ್ವಹಿಸುವ ಕಂಪನಿಯ ಸಾಮರ್ಥ್ಯವನ್ನು ಅಮಾನತುಗೊಳಿಸಿದರು. <ref>{{Cite news|url=https://www.abc15.com/news/region-phoenix-metro/central-phoenix/governor-ducey-suspends-uber-from-autonomous-vehicle-testing|title=Governor Ducey suspends Uber from automated vehicle testing|date=27 March 2018|access-date=27 March 2018|publisher=[[KNXV-TV]]|agency=Associated Press}}</ref> ಉಬರ್ ನಂತರ ಕ್ಯಾಲಿಫೋರ್ನಿಯಾದಲ್ಲಿ ೨೦೨೦ ರಲ್ಲಿ ಹೊಸ ಪರವಾನಗಿಯನ್ನು ನೀಡುವವರೆಗೆ ಸ್ವಯಂ-ಚಾಲನಾ ಪರೀಕ್ಷೆಗಳನ್ನು ನಿಲ್ಲಿಸಿತು. <ref>{{Cite news|url=https://www.sfchronicle.com/business/article/Uber-pulls-out-of-all-self-driving-car-testing-in-12785490.php|title=Uber puts the brakes on testing robot cars in California after Arizona fatality|last=Said|first=Carolyn|date=27 March 2018|work=San Francisco Chronicle|access-date=8 April 2018}}</ref> <ref>{{Cite news|url=https://www.bbc.com/news/technology-51393808|title=Uber self-driving cars allowed back on California roads|date=5 February 2020|access-date=24 October 2022|publisher=BBC News|language=en-GB}}</ref> ಮೇ ೨೦೧೮ ರಲ್ಲಿ, ಯುಎಸ್ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು ಪ್ರಾಥಮಿಕ ವರದಿಯನ್ನು ನೀಡಿತು. <ref>{{Cite web|url=https://www.ntsb.gov/investigations/AccidentReports/Reports/HWY18MH010-prelim.pdf|title=Preliminary Report Released for Crash Involving Pedestrian, Uber Technologies, Inc., Test Vehicle|date=24 May 2018|archive-url=https://web.archive.org/web/20180607193425/https://www.ntsb.gov/investigations/AccidentReports/Reports/HWY18MH010-prelim.pdf|archive-date=7 June 2018}}</ref> ೧೮ ತಿಂಗಳ ನಂತರ ಅಂತಿಮ ವರದಿಯು ಅಪಘಾತಕ್ಕೆ ತಕ್ಷಣದ ಕಾರಣವೆಂದರೆ ಸುರಕ್ಷತಾ ಚಾಲಕ ತನ್ನ ಫೋನ್‌ನಿಂದ ವಿಚಲಿತಳಾಗಿ ರಸ್ತೆಯನ್ನು ಮೇಲ್ವಿಚಾರಣೆ ಮಾಡಲು ವಿಫಲವಾಗಿದೆ ಎಂದು ನಿರ್ಧರಿಸಿತು. ಆದಾಗ್ಯೂ, ಉಬರ್ ಎಟಿಜಿಯ "ಅಸಮರ್ಪಕ ಸುರಕ್ಷತಾ ಸಂಸ್ಕೃತಿ" ಕುಸಿತಕ್ಕೆ ಕಾರಣವಾಗಿದೆ. ವರದಿಯು ಮರಣೋತ್ತರ ಪರೀಕ್ಷೆಯಿಂದ ಸಂತ್ರಸ್ತೆಯ ದೇಹದಲ್ಲಿ ಮೆಥಾಂಫೆಟಮೈನ್ ಅನ್ನು "ಅತ್ಯಂತ ಹೆಚ್ಚು" ಎಂದು ಗುರುತಿಸಿದೆ. <ref>{{Cite news|url=https://www.ft.com/content/6d0c5544-0afb-11ea-bb52-34c8d9dc6d84|title=Uber back-up driver faulted in fatal autonomous car crash|date=19 November 2019|work=Financial Times|access-date=24 October 2022}}</ref> ಸ್ವಯಂಚಾಲಿತ ಪರೀಕ್ಷಾ ವಾಹನಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ಕಾರ್ಯನಿರ್ವಹಿಸಲು ಅನುಮತಿಸುವ ಮೊದಲು ಫೆಡರಲ್ ನಿಯಂತ್ರಕರನ್ನು ಪರಿಶೀಲಿಸಲು ಮಂಡಳಿಯು ಕರೆ ನೀಡಿದೆ. <ref>{{Cite web|url=https://www.ntsb.gov/news/press-releases/Pages/NR20191119c.aspx|title='Inadequate Safety Culture' Contributed to Uber Automated Test Vehicle Crash – NTSB Calls for Federal Review Process for Automated Vehicle Testing on Public Roads|website=ntsb.gov|access-date=24 October 2022}}</ref> ಸೆಪ್ಟೆಂಬರ್ ೨೦೨೦ ರಲ್ಲಿ, ಬ್ಯಾಕಪ್ ಡ್ರೈವರ್ ರಾಫೆಲ್ ವಾಸ್ಕ್ವೆಜ್ ಅವರ ಮೇಲೆ ನಿರ್ಲಕ್ಷ್ಯದ ನರಹತ್ಯೆಯ ಆರೋಪ ಹೊರಿಸಲಾಯಿತು. ಏಕೆಂದರೆ ಆಕೆಯ ಫೋನ್ ಹುಲು ಮೂಲಕ ಪ್ರಸಾರವಾದ ''ಧ್ವನಿಯನ್ನು'' ಸ್ಟ್ರೀಮ್ ಮಾಡುವಾಗ ಅವಳು ಹಲವಾರು ಸೆಕೆಂಡುಗಳವರೆಗೆ ರಸ್ತೆಯತ್ತ ನೋಡಲಿಲ್ಲ. ಅವಳು ನಿರಪರಾಧಿ ಎಂದು ಒಪ್ಪಿಕೊಂಡಳು ಮತ್ತು ವಿಚಾರಣೆಗಾಗಿ ಕಾಯಲು ಬಿಡುಗಡೆ ಮಾಡಲಾಯಿತು. ಊಬರ್‌‌ ಯಾವುದೇ ಕ್ರಿಮಿನಲ್ ಆರೋಪವನ್ನು ಎದುರಿಸುವುದಿಲ್ಲ ಏಕೆಂದರೆ ಯುಎಸ್‌ಎ ನಲ್ಲಿ ನಿಗಮಕ್ಕೆ ಕ್ರಿಮಿನಲ್ ಹೊಣೆಗಾರಿಕೆಗೆ ಯಾವುದೇ ಆಧಾರವಿಲ್ಲ. ಸುರಕ್ಷತಾ ಚಾಲಕ ಅಪಘಾತಕ್ಕೆ ಜವಾಬ್ದಾರನೆಂದು ಭಾವಿಸಲಾಗಿದೆ, ಏಕೆಂದರೆ ಅವಳು ಅಪಘಾತವನ್ನು ತಪ್ಪಿಸುವ ಸಾಮರ್ಥ್ಯದಲ್ಲಿ ಡ್ರೈವಿಂಗ್ ಸೀಟಿನಲ್ಲಿದ್ದಳು (ಮಟ್ಟ ೩ ರಂತೆ). ಪ್ರಯೋಗವನ್ನು ಫೆಬ್ರವರಿ ೨೦೨೧ ಕ್ಕೆ ಯೋಜಿಸಲಾಗಿತ್ತು. <ref>{{Cite news|url=https://www.bbc.com/news/technology-54175359|title=Uber's self-driving operator charged over fatal crash|date=16 September 2020|publisher=BBC News}}</ref> === ನವ್ಯಾ ಆರ್ಮಾ ಡ್ರೈವಿಂಗ್ ಸಿಸ್ಟಮ್ === ೯ ನವೆಂಬರ್ ೨೦೧೭ ರಂದು ಪ್ರಯಾಣಿಕರೊಂದಿಗೆ ನವ್ಯ ಅರ್ಮಾ ಸ್ವಯಂಚಾಲಿತ ಸ್ವಯಂ ಚಾಲಿತ ಬಸ್ ಟ್ರಕ್‌ನೊಂದಿಗೆ ಅಪಘಾತಕ್ಕೀಡಾಯಿತು. ಟ್ರಕ್ ಅಪಘಾತದ ತಪ್ಪು ಎಂದು ಕಂಡುಬಂದಿದೆ. ನಿಂತಿದ್ದ ಸ್ವಯಂಚಾಲಿತ ಬಸ್‌ಗೆ ಹಿಮ್ಮುಖವಾಗಿದೆ. ಸ್ವಯಂಚಾಲಿತ ಬಸ್ ತಪ್ಪಿಸಿಕೊಳ್ಳುವ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ ಅಥವಾ ಅದರ ಹೆಡ್‌ಲೈಟ್‌ಗಳನ್ನು ಮಿನುಗುವುದು ಅಥವಾ ಹಾರ್ನ್ ಅನ್ನು ಧ್ವನಿಸುವಂತಹ ರಕ್ಷಣಾತ್ಮಕ ಚಾಲನಾ ತಂತ್ರಗಳನ್ನು ಅನ್ವಯಿಸಲಿಲ್ಲ. ಒಬ್ಬ ಪ್ರಯಾಣಿಕ ಪ್ರತಿಕ್ರಿಯಿಸಿದಂತೆ, "ನೌಕೆಯು ಹಿಂದಕ್ಕೆ ಚಲಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ನೌಕೆಯು ಇನ್ನೂ ನಿಂತಿತು." <ref>{{Cite news|url=https://www.theguardian.com/technology/2017/nov/09/self-driving-bus-crashes-two-hours-after-las-vegas-launch-truck-autonomous-vehicle|title=Self-driving bus involved in crash less than two hours after Las Vegas launch|last=Gibbs|first=Samuel|date=9 November 2017|work=[[The Guardian]]|access-date=9 November 2017}}</ref> === ಎನ್‌ಐಓ ನ್ಯಾವಿಗೇಟ್‌ನಲ್ಲಿ ಪೈಲಟ್ === ೧೨ ಆಗಸ್ಟ್ ೨೦೨೧ ರಂದು, ಅವರ ಎನ್‌ಐಓ ಇಎಸ್‌‍೮ ನಿರ್ಮಾಣ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ೩೧ ವರ್ಷದ ಚೀನೀ ವ್ಯಕ್ತಿ ಸಾವನ್ನಪ್ಪಿದರು. <ref>{{Cite web|url=https://www.newsdirectory3.com/believing-too-much-in-the-words-automatic-driving-the-ceo-of-a-chinese-startup-company-crashed-into-a-construction-vehicle-in-self-driving-mode-and-died-t%E5%AE%A2%E9%82%A6/|title=Believing too much in the words 'automatic driving', the CEO of a Chinese startup company crashed into a construction vehicle in self-driving mode and died {{!}} T客邦|date=20 August 2021|website=News Directory 3|language=en-US|access-date=17 February 2022|archive-date=17 ಫೆಬ್ರವರಿ 2022|archive-url=https://web.archive.org/web/20220217170750/https://www.newsdirectory3.com/believing-too-much-in-the-words-automatic-driving-the-ceo-of-a-chinese-startup-company-crashed-into-a-construction-vehicle-in-self-driving-mode-and-died-t%E5%AE%A2%E9%82%A6/|url-status=dead}}</ref> ಎನ್‌ಐಓನ ಸ್ವಯಂ-ಚಾಲನಾ ವೈಶಿಷ್ಟ್ಯವು ಇನ್ನೂ ಬೀಟಾದಲ್ಲಿದೆ ಮತ್ತು ಇನ್ನೂ ಸ್ಥಿರ ಅಡೆತಡೆಗಳನ್ನು ನಿಭಾಯಿಸಲು ಸಾಧ್ಯವಿಲ್ಲ. <ref>{{Cite web|url=https://investorplace.com/2021/08/nio-stock-10-things-to-know-about-the-fatal-crash-dragging-down-nio-today/|title=NIO Stock: 10 Things to Know About the Fatal Crash Dragging Down Nio Today|last=Rearick|first=Brenden|last2=Aug 16|first2=InvestorPlace Assistant News Writer|date=16 August 2021|website=InvestorPlace|language=en-US|access-date=17 February 2022|last3=2021|last4=EST|first4=12:56&nbsp;pm}}</ref> ವಾಹನದ ಕೈಪಿಡಿಯು ನಿರ್ಮಾಣ ಸ್ಥಳಗಳನ್ನು ಸಮೀಪಿಸುವಾಗ ಚಾಲಕನು ಸ್ವಾಧೀನಪಡಿಸಿಕೊಳ್ಳಬೇಕು ಎಂದು ಸ್ಪಷ್ಟವಾಗಿ ಹೇಳಿದ್ದರೂ, ವೈಶಿಷ್ಟ್ಯವನ್ನು ಸರಿಯಾಗಿ ಮಾರಾಟ ಮಾಡಲಾಗಿಲ್ಲ ಮತ್ತು ಅಸುರಕ್ಷಿತವಾಗಿದೆಯೇ ಎಂಬುದು ಸಮಸ್ಯೆಯಾಗಿದೆ. ಮೃತರ ಕುಟುಂಬದ ವಕೀಲರು ವಾಹನಕ್ಕೆ ಎನ್‌ಐಓನ ಖಾಸಗಿ ಪ್ರವೇಶವನ್ನು ಪ್ರಶ್ನಿಸಿದ್ದಾರೆ. ಅದು ನಕಲಿ ಡೇಟಾಗೆ ಕಾರಣವಾಗಬಹುದು ಎಂದು ಅವರು ವಾದಿಸುತ್ತಾರೆ. <ref>{{Cite web|url=https://www.autoevolution.com/news/nio-s-autopilot-nop-faces-intense-scrutiny-with-first-fatal-crash-in-china-167486.html|title=Nio's Autopilot, NOP, Faces Intense Scrutiny With First Fatal Crash in China|last=Ruffo|first=Gustavo Henrique|date=17 August 2021|website=autoevolution|language=en|access-date=17 February 2022}}</ref> === ಟೊಯೋಟಾ ಇ-ಪ್ಯಾಲೆಟ್ ಕಾರ್ಯಾಚರಣೆ === ೨೬ ಆಗಸ್ಟ್ ೨೦೨೧ ರಂದು, ಒಲಂಪಿಕ್ ಮತ್ತು [[2020 ಬೇಸಿಗೆ ಪ್ಯಾರಾಲಿಂಪಿಕ್ಸ್|ಪ್ಯಾರಾಲಿಂಪಿಕ್ ಗೇಮ್ಸ್ ಟೋಕಿಯೊ ೨೦೨೦]] ರಲ್ಲಿ ಅಥ್ಲೀಟ್‌ಗಳ ಹಳ್ಳಿಯೊಳಗೆ ಚಲನಶೀಲತೆಯನ್ನು ಬೆಂಬಲಿಸಲು ಬಳಸಲಾದ ಮೊಬಿಲಿಟಿ ವಾಹನವಾದ ಟೊಯೋಟಾ ಇ-ಪ್ಯಾಲೆಟ್, ಪಾದಚಾರಿ ದಾಟುವಿಕೆಯನ್ನು ದಾಟಲು ದೃಷ್ಟಿಹೀನ ಪಾದಚಾರಿಗೆ ಡಿಕ್ಕಿ ಹೊಡೆದಿದೆ. <ref name="toyota_2021-08-27">{{Cite news|url=https://global.toyota/en/newsroom/corporate/35952477.html|title=Statement Regarding a Collision between a Pedestrian and a Toyota e-Palette Vehicle at the Tokyo 2020 Olympic and Paralympic Athletes' Village|date=27 August 2021|work=[[Toyota]]Times|access-date=17 November 2021}}</ref> ಅಪಘಾತದ ನಂತರ ಅಮಾನತುಗೊಳಿಸಲಾಯಿತು ಮತ್ತು ಸುಧಾರಿತ ಸುರಕ್ಷತಾ ಕ್ರಮಗಳೊಂದಿಗೆ ೩೧ ರಂದು ಮರುಪ್ರಾರಂಭಿಸಲಾಯಿತು. <ref>{{Cite news|url=https://english.kyodonews.net/news/2021/08/f57b83f9f778-breaking-news-toyota-self-driving-buses-in-paralympic-village-to-restart-tues.html|title=Toyota self-driving buses in Paralympic village to restart on Aug. 31|date=30 August 2021|access-date=17 November 2021|agency=[[Kyodo News]]}}</ref> == ಸಾರ್ವಜನಿಕ ಅಭಿಪ್ರಾಯ ಸಮೀಕ್ಷೆಗಳು == ೨೦೧೧ ರ ಆಕ್ಸೆಂಚರ್‌ನ ಸಮೀಕ್ಷೆಯಲ್ಲಿ ೨,೦೦೬ ಯುಎಸ್‌‍ ಮತ್ತು ಯುಕೆ ೪೯% ಆನ್‌ಲೈನ್ ಗ್ರಾಹಕರು "ಚಾಲಕರಹಿತ ಕಾರ್" ಅನ್ನು ಬಳಸಲು ಆರಾಮದಾಯಕ ಎಂದು ಹೇಳಿದರು. <ref>{{Cite web|url=http://newsroom.accenture.com/article_display.cfm?article_id=5146|title=Consumers in US and UK Frustrated with Intelligent Devices That Frequently Crash or Freeze, New Accenture Survey Finds|date=10 October 2011|publisher=Accenture|access-date=30 June 2013}}</ref> ೨೦೧೨ ರ ಸಮೀಕ್ಷೆಯು ಜೆಡಿ ಪವರ್ ಮತ್ತು ಅಸೋಸಿಯೇಟ್ಸ್‌ನ ೧೭,೪೦೦ ವಾಹನ ಮಾಲೀಕರ ೩೭% ರಷ್ಟು ಜನರು "ಸಂಪೂರ್ಣ ಸ್ವಾಯತ್ತ ಕಾರನ್ನು" ಖರೀದಿಸಲು ಆಸಕ್ತಿ ಹೊಂದಿರುವುದಾಗಿ ಹೇಳಿದರು. ಆದಾಗ್ಯೂ, ತಂತ್ರಜ್ಞಾನವು ಯುಎಸ್‌ $೩,೦೦೦ ಹೆಚ್ಚು ವೆಚ್ಚವಾಗುತ್ತದೆ ಎಂದು ಹೇಳಿದರೆ ಆ ಅಂಕಿ ಅಂಶವು ೨೦% ಕ್ಕೆ ಇಳಿಯಿತು. <ref>{{Cite web|url=http://reviews.cnet.com/8301-13746_7-57422698-48/many-car-buyers-show-interest-in-autonomous-car-tech/|title=Many car buyers show interest in autonomous car tech|last=Yvkoff|first=Liane|date=27 April 2012|publisher=CNET|access-date=30 June 2013}}</ref> ಆಟೋಮೋಟಿವ್ ಸಂಶೋಧಕ ಪಲ್ಸ್ ಸುಮಾರು ೧,೦೦೦ ಜರ್ಮನ್ ಡ್ರೈವರ್‌ಗಳ ೨೦೧೨ ರ ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರಲ್ಲಿ ೨೨% ಈ ಕಾರುಗಳ ಬಗ್ಗೆ ಸಕಾರಾತ್ಮಕ ಮನೋಭಾವವನ್ನು ಹೊಂದಿದ್ದರು. ೧೦% ನಿರ್ಧರಿಸದವರಾಗಿದ್ದರು, ೪೪% ಸಂಶಯಾಸ್ಪದರು ಮತ್ತು ೨೪% ಪ್ರತಿಕೂಲವಾಗಿದ್ದರು. <ref>{{Cite web|url=http://www.motorvision.de/service-ratgeber/selbstfahrende-autos-deutschland-22-prozent-deutschen-grosse-akzeptanz-roboterfahrzeuge-39281.html|title=Große Akzeptanz für selbstfahrende Autos in Deutschland|date=9 October 2012|publisher=motorvision.de|archive-url=http://arquivo.pt/wayback/20160515125001/http://www.motorvision.de/service-ratgeber/selbstfahrende-autos-deutschland-22-prozent-deutschen-grosse-akzeptanz-roboterfahrzeuge-39281.html|archive-date=15 May 2016|access-date=6 September 2013|archivedate=15 ಮೇ 2016|archiveurl=http://arquivo.pt/wayback/20160515125001/http://www.motorvision.de/service-ratgeber/selbstfahrende-autos-deutschland-22-prozent-deutschen-grosse-akzeptanz-roboterfahrzeuge-39281.html|url-status=deviated}}</ref> ೨೦೧೩ ರ ಸಮೀಕ್ಷೆಯು ಸಿಸ್ಕೊ ಸಿಸ್ಟಮ್ಸ್‌ನ ೧೦ ದೇಶಗಳಲ್ಲಿ ೧,೫೦೦ ಗ್ರಾಹಕರಲ್ಲಿ ೫೭% ಗ್ರಾಹಕರು " ಸಂಪೂರ್ಣವಾಗಿ ಮಾನವ ಚಾಲಕನ ಅಗತ್ಯವಿಲ್ಲದ ತಂತ್ರಜ್ಞಾನದಿಂದ ನಿಯಂತ್ರಿಸಲ್ಪಡುವ ಕಾರಿನಲ್ಲಿ ಸವಾರಿ ಮಾಡುವ ಸಾಧ್ಯತೆಯಿದೆ" ಎಂದು ಹೇಳಿದ್ದಾರೆ. ಸ್ವಯಂಚಾಲಿತ ತಂತ್ರಜ್ಞಾನವನ್ನು ಬ್ರೆಜಿಲ್, ಭಾರತ ಮತ್ತು ಚೀನಾ ಒಪ್ಪಲು ಹೆಚ್ಚು ಸಿದ್ಧವಾಗಿದೆ. <ref>{{Cite web|url=http://www.autosphere.ca/collisionmanagement/2013/05/22/autonomous-cars-found-trustworthy-in-global-study/|title=Autonomous Cars Found Trustworthy in Global Study|date=22 May 2013|publisher=autosphere.ca|access-date=6 September 2013|archive-date=29 ಜುಲೈ 2014|archive-url=https://web.archive.org/web/20140729095102/http://www.autosphere.ca/collisionmanagement/2013/05/22/autonomous-cars-found-trustworthy-in-global-study/|url-status=dead}}</ref> ೨೦೧೪ರಲ್ಲಿ ಇನ್ಸೂರೆನ್ಸ್‌‍.ಕೋಮ್‌‍ನಿಂದ ನಡೆದ ಯುಎಸ್‌‍ ಟೆಲಿಫೋನ್ ಸಮೀಕ್ಷೆಯಲ್ಲಿ, ಪರವಾನಗಿ ಪಡೆದಿರುವ ಮುಕ್ಕಾಲು ಭಾಗದಷ್ಟು ಚಾಲಕರು ಕನಿಷ್ಠ ಸ್ವಯಂ-ಚಾಲನಾ ಕಾರನ್ನು ಖರೀದಿಸಲು ಪರಿಗಣಿಸುವುದಾಗಿ ಹೇಳಿದರು. ಕಾರು ವಿಮೆಯು ಅಗ್ಗವಾಗಿದ್ದರೆ ೮೬% ಕ್ಕೆ ಏರುತ್ತದೆ. ೩೧.೭% ಜನರು ಸ್ವಯಂಚಾಲಿತ ಕಾರು ಲಭ್ಯವಿದ್ದರೆ ಅವರು ಚಾಲನೆಯನ್ನು ಮುಂದುವರಿಸುವುದಿಲ್ಲ ಎಂದು ಹೇಳಿದರು. <ref>{{Cite web|url=http://www.insurance.com/about-us/news-and-events/2014/07/autonomous-cars-bring-em-on-drivers-say-in-insurance.com-survey.html|title=Autonomous cars: Bring 'em on, drivers say in Insurance.com survey|date=28 July 2014|website=Insurance.com|access-date=29 July 2014}}</ref> ಫೆಬ್ರವರಿ ೨೦೧೫ ರ ಉನ್ನತ ಸ್ವಯಂ ಪತ್ರಕರ್ತರ ಸಮೀಕ್ಷೆಯಲ್ಲಿ, ೪೬% ಜನರು ಟೆಸ್ಲಾ ಅಥವಾ ಡೈಮ್ಲರ್ ಸಂಪೂರ್ಣವಾಗಿ ಸ್ವಾಯತ್ತ ವಾಹನದೊಂದಿಗೆ ಮಾರುಕಟ್ಟೆಗೆ ಮೊದಲಿಗರಾಗುತ್ತಾರೆ ಎಂದು ಊಹಿಸಿದ್ದಾರೆ. ಆದರೆ (೩೮% ರಷ್ಟು) ಡೈಮ್ಲರ್ ಅತ್ಯಂತ ಕ್ರಿಯಾತ್ಮಕ, ಸುರಕ್ಷಿತ ಮತ್ತು ಇನ್ - ಬೇಡಿಕೆ ಸ್ವಾಯತ್ತ ವಾಹನ. <ref>{{Cite web|url=http://www.partcatalog.com/blog/autonomous-vehicle-predictions/|title=Autonomous Vehicle Predictions: Auto Experts Offer Insights on the Future of Self-Driving Cars|date=16 March 2015|website=PartCatalog.com|access-date=18 March 2015|archive-date=8 ನವೆಂಬರ್ 2020|archive-url=https://web.archive.org/web/20201108113445/https://www.partcatalog.com/blog/autonomous-vehicle-predictions/|url-status=dead}}</ref> ೨೦೧೫ ರಲ್ಲಿ ಡೆಲ್ಫ್ಟ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ ಪ್ರಶ್ನಾವಳಿ ಸಮೀಕ್ಷೆಯು ಸ್ವಯಂಚಾಲಿತ ಚಾಲನೆಯ ಕುರಿತು ೧೦೯ ದೇಶಗಳ ೫,೦೦೦ ಜನರ ಅಭಿಪ್ರಾಯವನ್ನು ಅನ್ವೇಷಿಸಿತು. ಪ್ರತಿಸ್ಪಂದಕರು, ಸರಾಸರಿಯಾಗಿ, ಹಸ್ತಚಾಲಿತ ಚಾಲನೆಯನ್ನು ಅತ್ಯಂತ ಆನಂದದಾಯಕ ಡ್ರೈವಿಂಗ್ ಮೋಡ್ ಅನ್ನು ಕಂಡುಕೊಂಡಿದ್ದಾರೆ ಎಂದು ಫಲಿತಾಂಶಗಳು ತೋರಿಸಿವೆ. ೨೨% ಪ್ರತಿಕ್ರಿಯಿಸಿದವರು ಸಂಪೂರ್ಣ ಸ್ವಯಂಚಾಲಿತ ಡ್ರೈವಿಂಗ್ ಸಿಸ್ಟಮ್‌ಗಾಗಿ ಯಾವುದೇ ಹಣವನ್ನು ಖರ್ಚು ಮಾಡಲು ಬಯಸುವುದಿಲ್ಲ. ಪ್ರತಿಸ್ಪಂದಕರು ಸಾಫ್ಟ್‌ವೇರ್ ಹ್ಯಾಕಿಂಗ್/ದುರುಪಯೋಗದ ಬಗ್ಗೆ ಹೆಚ್ಚು ಚಿಂತಿತರಾಗಿದ್ದಾರೆ ಮತ್ತು ಕಾನೂನು ಸಮಸ್ಯೆಗಳು ಮತ್ತು ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸಿದ್ದಾರೆ. ಅಂತಿಮವಾಗಿ, ಹೆಚ್ಚು ಅಭಿವೃದ್ಧಿ ಹೊಂದಿದ ದೇಶಗಳಿಂದ ಪ್ರತಿಕ್ರಿಯಿಸಿದವರು (ಕಡಿಮೆ ಅಪಘಾತದ ಅಂಕಿಅಂಶಗಳು, ಉನ್ನತ ಶಿಕ್ಷಣ ಮತ್ತು ಹೆಚ್ಚಿನ ಆದಾಯದ ವಿಷಯದಲ್ಲಿ) ತಮ್ಮ ವಾಹನ ರವಾನೆ ಡೇಟಾದೊಂದಿಗೆ ಕಡಿಮೆ ಆರಾಮದಾಯಕವಾಗಿದ್ದಾರೆ. <ref name=":4">{{Cite journal|last=Kyriakidis|first=M.|last2=Happee|first2=R.|last3=De Winter|first3=J. C. F.|year=2015|title=Public opinion on automated driving: Results of an international questionnaire among 5,000 respondents|journal=Transportation Research Part F: Traffic Psychology and Behaviour|volume=32|pages=127–140|doi=10.1016/j.trf.2015.04.014|url=https://repository.tudelft.nl/islandora/object/uuid%3Aa779b2bc-dcca-4f8c-b8e0-8209791a3146/datastream/OBJ/download|access-date=2022-12-24|archive-date=2022-12-24|archive-url=https://web.archive.org/web/20221224061917/https://repository.tudelft.nl/islandora/object/uuid:a779b2bc-dcca-4f8c-b8e0-8209791a3146/datastream/OBJ/download|url-status=dead}}</ref> ಸಮೀಕ್ಷೆಯು ಸ್ವಯಂಚಾಲಿತ ಕಾರನ್ನು ಖರೀದಿಸುವ ಆಸಕ್ತಿಯ ಬಗ್ಗೆ ಸಂಭಾವ್ಯ ಗ್ರಾಹಕರ ಅಭಿಪ್ರಾಯದ ಫಲಿತಾಂಶಗಳನ್ನು ನೀಡಿತು, ಸಮೀಕ್ಷೆ ಮಾಡಿದ ಪ್ರಸ್ತುತ ಮಾಲೀಕರಲ್ಲಿ ೩೭% "ಖಂಡಿತವಾಗಿ" ಅಥವಾ "ಬಹುಶಃ" ಸ್ವಯಂಚಾಲಿತ ಕಾರನ್ನು ಖರೀದಿಸಲು ಆಸಕ್ತಿಯನ್ನು ಹೊಂದಿದ್ದಾರೆ ಎಂದು ಹೇಳುತ್ತದೆ. <ref name=":4" /> ೨೦೧೬ ರಲ್ಲಿ, ಜರ್ಮನಿಯಲ್ಲಿನ ಸಮೀಕ್ಷೆಯು ೧,೬೦೩ ಜನರ ಅಭಿಪ್ರಾಯವನ್ನು ಪರಿಶೀಲಿಸಿತು. ಅವರು ಜರ್ಮನ್ ಜನಸಂಖ್ಯೆಯ ವಯಸ್ಸು, ಲಿಂಗ ಮತ್ತು ಶಿಕ್ಷಣದ ವಿಷಯದಲ್ಲಿ ಭಾಗಶಃ ಹೆಚ್ಚು ಮತ್ತು ಸಂಪೂರ್ಣ ಸ್ವಯಂಚಾಲಿತ ಕಾರುಗಳ ಬಗ್ಗೆ ಪ್ರತಿನಿಧಿಸಿದರು. ಪುರುಷರು ಮತ್ತು ಮಹಿಳೆಯರು ಅವುಗಳನ್ನು ಬಳಸುವ ಇಚ್ಛೆಯಲ್ಲಿ ಭಿನ್ನವಾಗಿರುತ್ತವೆ ಎಂದು ಫಲಿತಾಂಶಗಳು ತೋರಿಸಿವೆ. ಸ್ವಯಂಚಾಲಿತ ಕಾರುಗಳ ಬಗ್ಗೆ ಪುರುಷರು ಕಡಿಮೆ ಆತಂಕ ಮತ್ತು ಹೆಚ್ಚು ಸಂತೋಷವನ್ನು ಅನುಭವಿಸಿದರು. ಆದರೆ ಮಹಿಳೆಯರು ನಿಖರವಾಗಿ ವಿರುದ್ಧವಾಗಿ ತೋರಿಸಿದರು. ಆತಂಕದ ಕಡೆಗೆ ಲಿಂಗ ವ್ಯತ್ಯಾಸವು ವಿಶೇಷವಾಗಿ ಯುವಕರು ಮತ್ತು ಮಹಿಳೆಯರ ನಡುವೆ ಉಚ್ಚರಿಸಲಾಗುತ್ತದೆ ಆದರೆ ಭಾಗವಹಿಸುವವರ ವಯಸ್ಸಿನೊಂದಿಗೆ ಕಡಿಮೆಯಾಗುತ್ತದೆ. <ref>{{Cite journal|last=Hohenberger|first=C.|last2=Spörrle|first2=M.|last3=Welpe|first3=I. M.|year=2016|title=How and why do men and women differ in their willingness to use automated cars? The influence of emotions across different age groups|journal=Transportation Research Part A: Policy and Practice|volume=94|pages=374–385|doi=10.1016/j.tra.2016.09.022}}</ref> ೨೦೧೬ ರಲ್ಲಿ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪಿಡಬ್ಲ್ಯೂಸಿ ಸಮೀಕ್ಷೆಯು ೧,೫೮೪ ಜನರ ಅಭಿಪ್ರಾಯವನ್ನು ತೋರಿಸುತ್ತದೆ. "೬೬ ಪ್ರತಿಶತ ಪ್ರತಿಕ್ರಿಯಿಸಿದವರು ಸ್ವಾಯತ್ತ ಕಾರುಗಳು ಬಹುಶಃ ಸರಾಸರಿ ಮಾನವ ಚಾಲಕರಿಗಿಂತ ಹೆಚ್ಚು ಸ್ಮಾರ್ಟ್ ಎಂದು ಅವರು ಭಾವಿಸುತ್ತಾರೆ" ಎಂದು ಹೈಲೈಟ್ ಮಾಡುತ್ತದೆ. ಜನರು ಇನ್ನೂ ಸುರಕ್ಷತೆಯ ಬಗ್ಗೆ ಚಿಂತಿತರಾಗಿದ್ದಾರೆ ಮತ್ತು ಹೆಚ್ಚಾಗಿ ಕಾರನ್ನು ಹ್ಯಾಕ್ ಮಾಡಿದ ಸಂಗತಿಯಾಗಿದೆ. ಅದೇನೇ ಇದ್ದರೂ, ಕೇವಲ ೧೩% ಸಂದರ್ಶಕರು ಈ ಹೊಸ ರೀತಿಯ ಕಾರುಗಳಲ್ಲಿ ಯಾವುದೇ ಪ್ರಯೋಜನಗಳನ್ನು ಕಾಣುವುದಿಲ್ಲ. <ref>{{Cite news|url=https://techcrunch.com/2016/12/22/autonomous-cars-seen-as-smarter-than-human-drivers/|title=Autonomous cars seen as smarter than human drivers|last=Hall-Geisler|first=Kristen|date=22 December 2016|work=[[TechCrunch]]|access-date=26 December 2016}}</ref> ೨೦೧೭ ರಲ್ಲಿ, ಪ್ಯೂ ರಿಸರ್ಚ್ ಸೆಂಟರ್ ೧-೧೫ ಮೇ ವರೆಗೆ ೪,೧೩೫ ಯುಎಸ್ ವಯಸ್ಕರನ್ನು ಸಮೀಕ್ಷೆ ಮಾಡಿತು. ಅನೇಕ ಅಮೆರಿಕನ್ನರು ತಮ್ಮ ಜೀವಿತಾವಧಿಯಲ್ಲಿ ವಿವಿಧ ಯಾಂತ್ರೀಕೃತಗೊಂಡ ತಂತ್ರಜ್ಞಾನಗಳಿಂದ ಗಮನಾರ್ಹ ಪರಿಣಾಮಗಳನ್ನು ನಿರೀಕ್ಷಿಸುತ್ತಾರೆ. ಸ್ವಯಂಚಾಲಿತ ವಾಹನಗಳ ವ್ಯಾಪಕ ಅಳವಡಿಕೆಯಿಂದ ಕಾರ್ಮಿಕರ ಉದ್ಯೋಗ ವರ್ಗಗಳನ್ನು ರೋಬೋಟ್‌‍ನೊಂದಿಗೆ ಸಂಪೂರ್ಣ ಬದಲಿಸುತ್ತಿದ್ದಾರೆ . <ref>{{Cite web|url=http://www.pewinternet.org/2017/10/04/automation-in-everyday-life/|title=Automation in Everyday Life|last=Smith|first=Aaron|last2=Anderson|first2=Monica|date=4 October 2017}}</ref> ೨೦೧೯ ರಲ್ಲಿ, ೫೪ ಮತ್ತು ೧೮೭ ಯುಎಸ್ ವಯಸ್ಕರ ಎರಡು ಅಭಿಪ್ರಾಯ ಸಮೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ. ಹೊಸ ಪ್ರಮಾಣೀಕರಿಸಿದ ಪ್ರಶ್ನಾವಳಿ, ಸ್ವಾಯತ್ತ ವಾಹನ ಸ್ವೀಕಾರ ಮಾದರಿ (ಎವಿಎಎಮ್‌‍) ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಪ್ರತಿಸ್ಪಂದಕರು ವಿಭಿನ್ನ ಯಾಂತ್ರೀಕೃತಗೊಂಡ ಹಂತಗಳ ಪರಿಣಾಮಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಲು ಹೆಚ್ಚುವರಿ ವಿವರಣೆಯನ್ನು ಸೇರಿಸಿದ್ದಾರೆ. ಹೆಚ್ಚಿನ ಸ್ವಾಯತ್ತತೆಯ ಮಟ್ಟವನ್ನು ಬಳಕೆದಾರರು ಕಡಿಮೆ ಸ್ವೀಕರಿಸುತ್ತಿದ್ದಾರೆ ಮತ್ತು ಹೆಚ್ಚು ಸ್ವಾಯತ್ತ ವಾಹನಗಳನ್ನು ಬಳಸಲು ಗಮನಾರ್ಹವಾಗಿ ಕಡಿಮೆ ಉದ್ದೇಶವನ್ನು ಪ್ರದರ್ಶಿಸಿದ್ದಾರೆ ಎಂದು ಫಲಿತಾಂಶಗಳು ತೋರಿಸಿವೆ. ಹೆಚ್ಚುವರಿಯಾಗಿ, ಭಾಗಶಃ ಸ್ವಾಯತ್ತತೆ (ಮಟ್ಟವನ್ನು ಲೆಕ್ಕಿಸದೆ) ಪೂರ್ಣ ಸ್ವಾಯತ್ತತೆಗಿಂತ ಏಕರೂಪವಾಗಿ ಹೆಚ್ಚಿನ ಚಾಲಕ ತೊಡಗಿಸಿಕೊಳ್ಳುವಿಕೆ (ಕೈಗಳು, ಪಾದಗಳು ಮತ್ತು ಕಣ್ಣುಗಳ ಬಳಕೆ) ಅಗತ್ಯವೆಂದು ಗ್ರಹಿಸಲಾಗಿದೆ. <ref>{{Cite journal|last=Hewitt|first=Charlie|last2=Politis|first2=Ioannis|last3=Amanatidis|first3=Theocharis|last4=Sarkar|first4=Advait|title=Assessing public perception of self-driving cars: the autonomous vehicle acceptance model|journal=Proceedings of the 24th International Conference on Intelligent User Interfaces|year=2019|pages=518–527|doi=10.1145/3301275.3302268|publisher=ACM Press}}</ref> == ನಿಯಂತ್ರಣ == ಸ್ವಯಂ ಚಾಲನಾ ಕಾರುಗಳ ನಿಯಂತ್ರಣವು ಬಹು ಉಪವಿಷಯಗಳನ್ನು ಒಳಗೊಂಡಿರುವ ಹೆಚ್ಚು ಮುಖ್ಯವಾದ ಸಮಸ್ಯೆಯಾಗಿದೆ. ಅವುಗಳಲ್ಲಿ ಸ್ವಯಂ-ಚಾಲನಾ ಕಾರಿನ ಹೊಣೆಗಾರಿಕೆ, ಅನುಮೋದನೆಗೆ ಸಂಬಂಧಿಸಿದ ನಿಯಮಗಳು ಮತ್ತು ಅಂತರರಾಷ್ಟ್ರೀಯ ಸಂಪ್ರದಾಯಗಳನ್ನು ಹೊಂದಿವೆ. == ನಿರೀಕ್ಷಿತ ಉಡಾವಣೆ == ಹಸ್ತಚಾಲಿತವಾಗಿ ಚಾಲಿತ ವಾಹನಗಳು (ಎಸ್‌ಎಇ ಮಟ್ಟ ೦) ಮತ್ತು ಸಂಪೂರ್ಣ ಸ್ವಾಯತ್ತ ವಾಹನಗಳ (ಎಸ್‌‍ಎಇ ಮಟ್ಟ ೫) ನಡುವೆ ಕೆಲವು ಹಂತದ ಯಾಂತ್ರೀಕೃತಗೊಂಡಂತೆ ವಿವರಿಸಬಹುದಾದ ವಿವಿಧ ರೀತಿಯ ವಾಹನಗಳಿವೆ. ಇವುಗಳನ್ನು ಒಟ್ಟಾರೆಯಾಗಿ ಅರೆ-ಸ್ವಯಂಚಾಲಿತ ವಾಹನಗಳು ಎಂದು ಕರೆಯಲಾಗುತ್ತದೆ. ಸಂಪೂರ್ಣ ಯಾಂತ್ರೀಕರಣಕ್ಕಾಗಿ ತಂತ್ರಜ್ಞಾನ ಮತ್ತು ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಮೊದಲು ಸ್ವಲ್ಪ ಸಮಯದವರೆಗೆ, ವಾಹನಗಳು ಯಾಂತ್ರೀಕೃತಗೊಂಡ ಮಟ್ಟವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಈ ಅರೆ-ಸ್ವಯಂಚಾಲಿತ ವಾಹನಗಳು ಸಂಪೂರ್ಣ ಸ್ವಯಂಚಾಲಿತ ವಾಹನಗಳ ಅನೇಕ ಅನುಕೂಲಗಳನ್ನು ಸಮರ್ಥವಾಗಿ ಬಳಸಿಕೊಳ್ಳಬಹುದು. ಆದರೆ ಚಾಲಕನನ್ನು ವಾಹನದ ಉಸ್ತುವಾರಿಯಲ್ಲಿ ಇರಿಸಬಹುದು. <ref>{{Cite journal|last=Hancock|first=P. A.|last2=Nourbakhsh|first2=Illah|last3=Stewart|first3=Jack|date=16 April 2019|title=On the future of transportation in an era of automated and autonomous vehicles|journal=Proceedings of the National Academy of Sciences of the United States of America|volume=116|issue=16|pages=7684–7691|doi=10.1073/pnas.1805770115|issn=0027-8424|pmc=6475395|pmid=30642956|bibcode=2019PNAS..116.7684H}}</ref> === ನಿರೀಕ್ಷಿತ ಹಂತ ೨ === ಟೆಸ್ಲಾ ವಾಹನಗಳು ಯಂತ್ರಾಂಶವನ್ನು ಹೊಂದಿದ್ದು ಭವಿಷ್ಯದಲ್ಲಿ ಸಂಪೂರ್ಣ ಸ್ವಯಂ ಚಾಲನೆಯನ್ನು ಅನುಮತಿಸುತ್ತದೆ ಎಂದು ಟೆಸ್ಲಾ ಹೇಳಿಕೊಂಡಿದೆ. ಅಕ್ಟೋಬರ್ ೨೦೨೦ ರಲ್ಲಿ ಟೆಸ್ಲಾ ತನ್ನ "ಪೂರ್ಣ ಸ್ವಯಂ-ಚಾಲನೆ" ಸಾಫ್ಟ್‌ವೇರ್‌ನ " ಬೀಟಾ " ಆವೃತ್ತಿಯನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪರೀಕ್ಷಕರ ಸಣ್ಣ ಗುಂಪಿಗೆ ಬಿಡುಗಡೆ ಮಾಡಿತು. <ref>{{Cite web|url=https://www.motortrend.com/news/tesla-full-self-driving-beta-capability-testing/|title=Tesla Puts "Beta" Version of Full Self-Driving Capability in Hands of Select Few|last=Stoklosa|first=Alexander|date=22 October 2020|website=Motor Trend|access-date=25 October 2020}}</ref> ಆದಾಗಿಯೂ ಈ "ಸಂಪೂರ್ಣ ಸ್ವಯಂ-ಚಾಲನೆ" ಹಂತ ೨ ಸ್ವಾಯತ್ತತೆಗೆ ಅನುರೂಪವಾಗಿದೆ. <ref name="Tesla_FSD_202108" /> === ನಿರೀಕ್ಷಿತ ಹಂತ ೩ === ೨೦೧೭ ರಲ್ಲಿ, [[ಬಿಎಂಡಬ್ಲ್ಯೂ]] ೨೦೨೧ <ref>{{Cite web|url=https://www.motor1.com/news/147074/bmw-fully-autonomous-car-2021/|title=BMW Details Plan For Fully Automated Driving By 2021|last=Angel Sergeev|date=31 March 2017|website=Motor1.com}}</ref> ಅವುಗಳನ್ನು ವಾಣಿಜ್ಯೀಕರಿಸುವ ಮೊದಲು ಯುನೈಟೆಡ್ ಸ್ಟೇಟ್ಸ್, ಜರ್ಮನಿ ಮತ್ತು ಇಸ್ರೇಲ್‌ನ ಸಾರ್ವಜನಿಕ ನಗರ ಮೋಟಾರುಮಾರ್ಗಗಳಲ್ಲಿ ೭ ಸಿರೀಸ್ ಅನ್ನು ಸ್ವಯಂಚಾಲಿತ ಕಾರ್ ಆಗಿ ಮಾಡಲು ಪ್ರಯತ್ನಿಸುತ್ತಿದೆ. ಇದನ್ನು ಅರಿತುಕೊಳ್ಳದಿದ್ದರೂ, ೨೦೨೨ ರ ದ್ವಿತೀಯಾರ್ಧದಲ್ಲಿ ೩ ನೇ ಹಂತವನ್ನು ತಲುಪುವ ಮುಂದಿನ ತಯಾರಕರಾಗಲು [[ಬಿಎಂಡಬ್ಲ್ಯೂ]] ಇನ್ನೂ ೭ ಸರಣಿಯನ್ನು ಸಿದ್ಧಪಡಿಸುತ್ತಿದೆ. <ref>{{Cite news|url=https://www.forbes.com/wheels/features/bmw-7-series-level-3-autonomy/|title=BMW 7 Series To Reach Level 3 Autonomy Next Year|last=Michael Taylor|date=4 November 2021|work=[[Forbes]] Wheels|access-date=22 November 2021|last2=Carly Schaffner}}</ref> <ref>{{Cite news|url=https://www.bmwblog.com/2021/11/05/2022-bmw-7-series-will-get-level-3-autonomous-driving-next-year/|title=2022 BMW 7 Series Will Get Level 3 Autonomous Driving Next Year|last=Nico DeMattia|date=5 November 2021|work=[[ಬಿಎಂಡಬ್ಲ್ಯೂ|BMW]]BLOG|access-date=22 November 2021}}</ref> ಸೆಪ್ಟೆಂಬರ್ ೨೦೨೧ ರಲ್ಲಿ, ಸಾರ್ವಜನಿಕ ಇಟಾಲಿಯನ್ ಹೆದ್ದಾರಿಗಳಲ್ಲಿ ೩ ನೇ ಹಂತದ ಸ್ವಾಯತ್ತ ವಾಹನಗಳನ್ನು ಪರೀಕ್ಷಿಸುವ ಪೈಲಟ್ ಪ್ರೋಗ್ರಾಂನಿಂದ ಸ್ಟೆಲಾಂಟಿಸ್ ತನ್ನ ಸಂಶೋಧನೆಗಳನ್ನು ಪ್ರಸ್ತುತಪಡಿಸಿದೆ. ಸ್ಟೆಲ್ಲಂಟಿಸ್‌ನ ಹೈವೇ ಚಾಲಕರು ಹಂತ ೩ ಸಾಮರ್ಥ್ಯಗಳನ್ನು ಸಮರ್ಥಿಸಿಕೊಂಡಿದ್ದಾರೆ, ಇದನ್ನು ಮಾಸೆರೋಟಿ ಘಿಬ್ಲಿ ಮತ್ತು ಫಿಯೆಟ್ ೫೦೦ಎಕ್ಸ್‌‌ ಮೂಲಮಾದರಿಗಳಲ್ಲಿ ಪರೀಕ್ಷಿಸಲಾಗಿದೆ. <ref>{{Cite news|url=https://www.tu-auto.com/stellantis-shows-off-its-level-3-technology/|title=Stellantis Shows Off its Level 3 Technology|last=Paul Myles|date=17 September 2021|work=[[Informa]]|access-date=29 November 2021}}</ref> ನಾಕ್ಷತ್ರಿಕ ತನ್ನ ಕಾರುಗಳಲ್ಲಿ ೨೦೨೪ ರಲ್ಲಿ ಹಂತ ೩ರ ಸಾಮರ್ಥ್ಯವನ್ನು ಹೊರತರಲಿದೆ. <ref>{{Cite news|url=https://europe.autonews.com/automakers/stellantis-will-roll-out-level-3-self-driving-2024|title=Stellantis will roll out Level 3 self-driving in 2024|last=Nick Gibbs|date=9 December 2021|work=Automotive News|access-date=25 April 2022}}</ref> ಜನವರಿ ೨೦೨೨ ರಲ್ಲಿ, ಪೋಲೆಸ್ಟಾರ್, ವೋಲ್ವೋ ಕಾರ್ಸ್ ಬ್ರ್ಯಾಂಡ್, ಪೋಲೆಸ್ಟಾರ್ ೩ ಎಸ್‌ಯುವಿ, ವೋಲ್ವೋ ಎಕ್ಸ್‌ಸಿ ೯೦ ಉತ್ತರಾಧಿಕಾರಿಯಲ್ಲಿ ಹಂತ ೩ ಸ್ವಾಯತ್ತ ಚಾಲನಾ ವ್ಯವಸ್ಥೆಯನ್ನು ನೀಡಲು ಲುಮಿನಾರ್ ತಂತ್ರಜ್ಞಾನ, ಎನ್‌ವಿಡಿಯಾ ಮತ್ತು ಜೆನ್‌ಸ್ಯಾಕ್ಟ್‌ನ ತಂತ್ರಜ್ಞಾನಗಳೊಂದಿಗೆ ತನ್ನ ಯೋಜನೆಯನ್ನು ಸೂಚಿಸಿತು.<ref>{{Cite news|url=https://www.autoweek.com/news/green-cars/a38737805/polestar-3-level-3-autonomous-ride-pilot/|title=Polestar 3 with Level 3 Autonomous Tech on the Way|last=Jay Ramey|date=11 January 2022|work=Autoweek|access-date=31 May 2022|archive-date=31 ಮೇ 2022|archive-url=https://web.archive.org/web/20220531180633/https://www.autoweek.com/news/green-cars/a38737805/polestar-3-level-3-autonomous-ride-pilot/|url-status=dead}}</ref> ಫೆಬ್ರವರಿ ೨೦೨೨ ರ ಹೊತ್ತಿಗೆ ಹುಂಡೈ ಮೋಟಾರ್ ಕಂಪನಿಯು ಕೊರಿಯನ್ ರಸ್ತೆಗಳಲ್ಲಿ ೩ ನೇ ಹಂತದ ಸ್ವಯಂ-ಚಾಲನಾ ಜೆನೆಸಿಸ್ ಜಿ೯೦ ಅನ್ನು ಹಾಕಲು ಸಂಪರ್ಕಿತ ಕಾರುಗಳ ಸೈಬರ್ ಸುರಕ್ಷತೆಯನ್ನು ಹೆಚ್ಚಿಸುವ ಹಂತದಲ್ಲಿದೆ.<ref>{{Cite news|url=https://pulsenews.co.kr/view.php?year=2022&no=147214|title=Korean firms enhance car cybersecurity before Level 3 autonomous car releases|last=Seo Jin-woo|date=16 February 2022|work=Pulse by [[Maeil Business Newspaper]]|access-date=22 April 2022|last2=Jung You-jung|last3=Lee Ha-yeon}}</ref> ೨೦೨೩ ರ ಆರಂಭದಲ್ಲಿ, [[ಮರ್ಸಿಡಿಸ್-ಬೆನ್ಜ್|ಮರ್ಸಿಡಿಸ್- ಬೆಂನ್ಜ್‌‌‌]] ಕ್ಯಾಲಿಫೋರ್ನಿಯಾ ಮತ್ತು ನೆವಾಡಾದಲ್ಲಿ ತನ್ನ ೩ ನೇ ಹಂತದ ಡ್ರೈವ್ ಪೈಲಟ್‌ಗಾಗಿ ೨೦೨೩ ರ ಮಧ್ಯದ ವೇಳೆಗೆ ಅನುಮೋದನೆಗಾಗಿ ಅರ್ಜಿಯನ್ನು ಸಲ್ಲಿಸಲು ಯೋಜಿಸಿದೆ. <ref>{{Cite web|url=https://electrek.co/2022/07/22/mercedes-drive-pilot-review/|title=Mercedes DRIVE PILOT: Level 3 luxury, coming soon to US|date=22 July 2022}}</ref> === ನಿರೀಕ್ಷಿತ ಹಂತ ೪ === ಜುಲೈ ೨೦೨೦ ರಲ್ಲಿ, ಟೊಯೋಟಾ ಹಂತ ೪ರ ಸಾಮರ್ಥ್ಯದೊಂದಿಗೆ ಲೆಕ್ಸಸ್ ಎಲ್‌ಎಸ್‌‍ (ಐದನೇ ತಲೆಮಾರಿನ) ಆಧಾರಿತ ಟಿಆರ್‌ಐ-ಪಿ೪ ನಲ್ಲಿ ಸಾರ್ವಜನಿಕ ಪ್ರದರ್ಶನ ಸವಾರಿಗಳೊಂದಿಗೆ ಪರೀಕ್ಷೆಯನ್ನು ಪ್ರಾರಂಭಿಸಿತು. <ref>{{Cite press release|url=https://global.toyota/en/newsroom/corporate/30344967.html|date=24 October 2019|title=Toyota to Offer Rides in SAE Level-4 Automated Vehicles on Public Roads in Japan Next Summer|publisher=[[Toyota]]|accessdate=17 March 2022}}</ref> ಆಗಸ್ಟ್ ೨೦೨೧ ರಲ್ಲಿ, ಟೊಯೋಟಾ ಟೋಕಿಯೊ ೨೦೨೦ ಒಲಂಪಿಕ್ ವಿಲೇಜ್ ಸುತ್ತಲೂ ಇ-ಪ್ಯಾಲೆಟ್ ಅನ್ನು ಬಳಸಿಕೊಂಡು ಹಂತ ೪ರ ಸೇವೆಯನ್ನು ಸಮರ್ಥವಾಗಿ ನಿರ್ವಹಿಸಿತು. <ref name="bloomberg_2021-08">{{Cite news|url=https://www.bloomberg.com/news/newsletters/2021-08-02/toyota-seizes-olympic-glory-by-shuttling-athletes-autonomously|title=Hyperdrive Daily: The Driverless Shuttle Helping Toyota Win Gold|last=River Davis|date=2 August 2021|work=[[Bloomberg News]]|access-date=7 November 2021}}</ref> ಸೆಪ್ಟೆಂಬರ್ ೨೦೨೦ ರಲ್ಲಿ, [[ಮರ್ಸಿಡಿಸ್-ಬೆನ್ಜ್|ಮರ್ಸಿಡಿಸ್- ಬೆಂನ್ಜ್‌‌]] ತನ್ನ ಹೊಸ ಎಸ್‌‌- ಕ್ಲಾಸ್‌ಗಾಗಿ ''ಇಂಟೆಲಿಜೆಂಟ್ ಪಾರ್ಕ್ ಪೈಲಟ್'' ಎಂಬ ಹೆಸರಿನ ವಿಶ್ವದ ಮೊದಲ ವಾಣಿಜ್ಯ ಮಟ್ಟದ ೪ ಸ್ವಯಂಚಾಲಿತ ವ್ಯಾಲೆಟ್ ಪಾರ್ಕಿಂಗ್ (ಎವಿಪಿ) ವ್ಯವಸ್ಥೆಯನ್ನು ಪರಿಚಯಿಸಿತು. ಸಿಸ್ಟಮ್ ಅನ್ನು ಮೊದಲೇ ಸ್ಥಾಪಿಸಬಹುದು ಆದರೆ ಭವಿಷ್ಯದ ರಾಷ್ಟ್ರೀಯ ಕಾನೂನು ಅನುಮೋದನೆಯ ಮೇಲೆ ಷರತ್ತುಬದ್ಧವಾಗಿರುತ್ತದೆ. <ref>{{Cite web|url=https://media.mercedes-benz.com/article/92eb97a3-3477-4ca1-acf1-32ee0e07d646|title=Automotive luxury experienced in a completely new way – The main points of the new Mercedes-Benz S-Class at a glance|date=2 September 2020|website=Mercedes me media|language=en|access-date=21 May 2022}}</ref> <ref>{{Cite web|url=https://iot-automotive.news/bosch-stuttgart-airport-set-to-welcome-fully-automated-and-driverless-parking/|title=BOSCH – STUTTGART AIRPORT SET TO WELCOME FULLY AUTOMATED AND DRIVERLESS PARKING|website=IoT Automotive News|access-date=21 May 2022}}</ref> ಸೆಪ್ಟೆಂಬರ್ ೨೦೨೧ ರಲ್ಲಿ, ಕ್ರೂಸ್ ಎವಿ ಅನ್ನು ಬಳಸಿಕೊಂಡು ಕ್ರೂಸ್ ಮತ್ತು [[ಜನರಲ್ ಮೋಟರ್ಸ್|ಜನರಲ್ ಮೋಟಾರ್ಸ್]] ಸಹಯೋಗದೊಂದಿಗೆ ಜಪಾನ್‌ನಲ್ಲಿ ಹಂತ ೪ ಮೊಬಿಲಿಟಿ ಸೇವಾ ವ್ಯವಹಾರವನ್ನು ಪ್ರಾರಂಭಿಸಲು ಹೋಂಡಾ ಪರೀಕ್ಷಾ ಕಾರ್ಯಕ್ರಮವನ್ನು ಪ್ರಾರಂಭಿಸಿತು. <ref>{{Cite press release|url=https://global.honda/newsroom/news/2021/c210908eng.html|date=8 September 2021|title=Honda to Start Testing Program in September Toward Launch of Autonomous Vehicle Mobility Service Business in Japan|publisher=[[Honda]]|accessdate=16 March 2022}}</ref> ಅಕ್ಟೋಬರ್ ೨೦೨೧ ರಲ್ಲಿ ವರ್ಲ್ಡ್ ಕಾಂಗ್ರೆಸ್ ಆನ್ ಇಂಟೆಲಿಜೆಂಟ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್ಸ್‌ನಲ್ಲಿ, ಹೋಂಡಾ ಅವರು ಈಗಾಗಲೇ ಮಾರ್ಪಡಿಸಿದ ಲೆಜೆಂಡ್ ಹೈಬ್ರಿಡ್ ಇಎಕ್ಸ್‌ನಲ್ಲಿ ಹಂತ ೪ ತಂತ್ರಜ್ಞಾನವನ್ನು ಪರೀಕ್ಷಿಸುತ್ತಿದ್ದಾರೆ ಎಂದು ಪ್ರಸ್ತುತಪಡಿಸಿದರು. <ref>{{Cite news|url=https://carbuzz.com/news/honda-is-beating-tesla-in-driverless-car-race|title=Honda Is Beating Tesla in Driverless Car Race|last=Martin Bigg|date=12 October 2021|work=CarBuzz|access-date=10 November 2021}}</ref> ತಿಂಗಳ ಕೊನೆಯಲ್ಲಿ ಹೋಂಡಾ ಅವರು ಟೋಚಿಗಿ ಪ್ರಿಫೆಕ್ಚರ್‌ನಲ್ಲಿ ಪರೀಕ್ಷಾ ಕೋರ್ಸ್‌ನಲ್ಲಿ ೪ ನೇ ಹಂತದ ತಂತ್ರಜ್ಞಾನದ ಪರಿಶೀಲನೆ ಯೋಜನೆಯನ್ನು ನಡೆಸುತ್ತಿದ್ದಾರೆ ಎಂದು ವಿವರಿಸಿದರು. ೨೦೨೨ <ref>{{Cite news|url=https://carbuzz.com/news/honda-is-beating-tesla-in-driverless-car-race|title=Honda testing Level 4 autonomous driving technology|date=30 October 2021|work=[[NHK]] World|access-date=24 November 2021}}</ref> ಆರಂಭದಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಪರೀಕ್ಷಿಸಲು ಹೋಂಡಾ ಯೋಜಿಸಿದೆ. ಫೆಬ್ರವರಿ ೨೦೨೨ ರಲ್ಲಿ, ಜನರಲ್ ಮೋಟಾರ್ಸ್ ಮತ್ತು ಕ್ರೂಸ್ ಸ್ವಯಂ-ಚಾಲನಾ ವಾಹನವನ್ನು ನಿರ್ಮಿಸಲು ಮತ್ತು ನಿಯೋಜಿಸಲು ಅನುಮತಿಗಾಗಿ ಎನ್‌ರಚ್‌‌ಟಿಎಸ್‌‍ಎಗೆ ಮನವಿ ಮಾಡಿದರು. ಕ್ರೂಸ್ ಮೂಲ ಸ್ಟೀರಿಂಗ್ ಚಕ್ರಗಳು ಅಥವಾ ಬ್ರೇಕ್ ಪೆಡಲ್‌ಗಳಂತಹ ಮಾನವ ನಿಯಂತ್ರಣಗಳಿಲ್ಲ. ಕಾರನ್ನು ಜಿಎಮ್‌‍ ಮತ್ತು ಕ್ರೂಸ್ ಹೂಡಿಕೆದಾರರಾದ ಹೋಂಡಾದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಮತ್ತು ಅದರ ಉತ್ಪಾದನೆಯು ೨೦೨೨ ರ ಕೊನೆಯಲ್ಲಿ ಡೆಟ್ರಾಯಿಟ್‌ನಲ್ಲಿ ಜಿಎಮ್‌‍ ನ ಫ್ಯಾಕ್ಟರಿ ಝೀರೋದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. <ref>{{Cite news|url=https://www.reuters.com/business/autos-transportation/gm-seeks-us-approval-deploy-self-driving-vehicle-2022-02-18/|title=GM seeks U.S approval to deploy self-driving vehicles|last=David Shepardson|date=19 February 2021|work=[[Reuters]]|access-date=18 April 2022}}</ref> <ref>{{Cite news|url=https://arstechnica.com/cars/2022/02/gm-seeks-us-approval-to-put-driverless-cruise-origin-into-commercial-service/|title=GM seeks US approval to deploy self-driving car without a steering wheel|last=Jon Brodkin|date=22 February 2021|work=[[Ars Technica]]|access-date=18 April 2022}}</ref> ೨೦೨೨ರ ಅರ್ಜಿ ಬಾಕಿ ಇದೆ. <ref>{{Cite news|url=https://www.reuters.com/business/autos-transportation/senate-democrats-urge-us-transport-chief-develop-autonomous-vehicle-rules-2022-04-27/|title=U.S. Senate Democrats urge Buttigieg to develop autonomous vehicle rules|last=David Shepardson|date=26 April 2022|work=[[Reuters]]|access-date=29 April 2022}}</ref> ಏಪ್ರಿಲ್ ೨೦೨೨ ರಲ್ಲಿ, ಕ್ರೂಸ್ ಮೂಲವನ್ನು ಬಳಸಿಕೊಂಡು ೨೦೨೨ ರ ಮಧ್ಯದಲ್ಲಿ ಮಧ್ಯ ಟೋಕಿಯೊದಲ್ಲಿ ಹೊರತರಲು ಹೋಂಡಾ ತನ್ನ ಹಂತ ೪ ಮೊಬಿಲಿಟಿ ಸೇವಾ ಪಾಲುದಾರರನ್ನು ಅನಾವರಣಗೊಳಿಸಿತು. <ref>{{Cite press release|url=https://global.honda/newsroom/news/2022/c220421eng.html?from=newsrelease_area|title=Honda Signs Memorandum of Understanding with Teito Motor Transportation and kokusai motorcars as Part of Aim to Launch Autonomous Vehicle Mobility Service in Central Tokyo|publisher=[[Honda]]|accessdate=21 April 2022}}</ref> ಸೆಪ್ಟೆಂಬರ್ ೨೦೨೨ ರ ಹೊತ್ತಿಗೆ ಟೋಕಿಯೊಗಾಗಿ ಕ್ರೂಸ್ ಮೂಲದ ಜಪಾನ್ ಆವೃತ್ತಿಯ ಮೂಲಮಾದರಿಯು ಪೂರ್ಣಗೊಂಡಿತು ಮತ್ತು ಪರೀಕ್ಷೆಯನ್ನು ಪ್ರಾರಂಭಿಸಿತು. <ref>{{Cite web|url=https://www.honda.co.jp/topics/2022/ct_2022-09-29.html|title=自動運転車両「クルーズ・オリジン」の試作車が完成、米国でテストを開始|date=29 September 2022|website=[[Honda]]|language=JA|trans-title=Prototype of self-driving car "Cruise Origin" completed, started testing in the United States|access-date=25 November 2022}}</ref> == ಉಲ್ಲೇಖಗಳು == {{Reflist}} {{Interwikineeded}} [[ವರ್ಗ:ವಿಕಿ ಇ-ಲರ್ನಿಂಗ್‍ನಲ್ಲಿ ತಯಾರಿಸಿದ ಲೇಖನ]] 3jd043cxzk6v206err47vn19fgtg20q ಸಲ್ಫ್ಯೂರಿಕ್ ಆಮ್ಲ 0 148572 1376113 1366446 2026-07-02T04:10:56Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376113 wikitext text/x-wiki {{Chembox|Verifiedfields=changed|Watchedfields=changed|verifiedrevid=477003658|ImageFileL1=Sulfuric-acid-Givan-et-al-1999-3D-vdW.png|ImageCaptionL1=Space-filling model|ImageFileR1=Sulfuric-acid-Givan-et-al-1999-3D-balls.png|ImageCaptionR1=Ball-and-stick model length = 142.2 pm,<br />S-O bond length = 157.4 pm,<br />O-H bond length = 97 pm|ImageSize2=150|ImageFile3=Sulphuric acid 96 percent extra pure.jpg|ImageSize3=140px|IUPACName=Sulfuric acid|OtherNames=Oil of vitriol<br /> Hydrogen sulfate|Section1={{Chembox Identifiers |ChemSpiderID_Ref = {{chemspidercite|correct|chemspider}} |ChemSpiderID = 1086 |UNII_Ref = {{fdacite|correct|FDA}} |UNII = O40UQP6WCF |KEGG_Ref = {{keggcite|correct|kegg}} |KEGG = D05963 |InChI = 1/H2O4S/c1-5(2,3)4/h(H2,1,2,3,4) |InChIKey = QAOWNCQODCNURD-UHFFFAOYAC |ChEBI_Ref = {{ebicite|correct|EBI}} |ChEBI = 26836 |SMILES = OS(=O)(=O)O |ChEMBL_Ref = {{ebicite|correct|EBI}} |ChEMBL = 572964 |StdInChI_Ref = {{stdinchicite|correct|chemspider}} |StdInChI = 1S/H2O4S/c1-5(2,3)4/h(H2,1,2,3,4) |StdInChIKey_Ref = {{stdinchicite|correct|chemspider}} |StdInChIKey = QAOWNCQODCNURD-UHFFFAOYSA-N |CASNo = 7664-93-9 |CASNo_Ref = {{cascite|correct|CAS}} |RTECS = WS5600000 |EINECS = 231-639-5 |UNNumber = 1830 |Gmelin = 2122 |PubChem = 1118 }}|Section2={{Chembox Properties |Formula = {{chem2|H2SO4}} |MolarMass = 98.079 g/mol |Appearance = Colorless viscous liquid |Odor = Odorless |Density = 1.8302 g/cm<sup>3</sup>, liquid<ref name="CRCHCP" /> |Solubility = miscible, exothermic |MeltingPtC = 10.31<ref name="CRCHCP">{{cite book |last1=Haynes |first1=William M. |title=CRC Handbook of Chemistry and Physics |date=2014 |publisher=CRC Press |isbn=9781482208689 |pages=4–92 |edition=95 |url=https://books.google.com/books?id=bNDMBQAAQBAJ |access-date=18 November 2018 |language=en}}</ref> |BoilingPtC = 337<ref name="CRCHCP" /> |BoilingPt_notes = When sulfuric acid is above 300 °C (572 °F; 573 K), it gradually decomposes to {{chem2|SO3 + H2O}} |Viscosity = 26.7 [[poise (unit)|cP]] (20&nbsp;°C) |pKa = p''K''<sub>a1</sub> = −2.8<br>p''K''<sub>a2</sub> = 1.99 |ConjugateBase = [[Bisulfate]] |VaporPressure = 0.001 mmHg (20&nbsp;°C)<ref name=PGCH/> }}|Section3={{Chembox Structure |Structure_ref =<ref name="kemnitz">{{cite journal |last1=Kemnitz |first1=E. |last2=Werner |first2=C. |last3=Trojanov |first3=S. |title=Reinvestigation of Crystalline Sulfuric Acid and Oxonium Hydrogensulfate |journal=Acta Crystallographica Section C Crystal Structure Communications |date=15 November 1996 |volume=52 |issue=11 |pages=2665–2668 |doi=10.1107/S0108270196006749 }}</ref> |CrystalStruct = monoclinic |SpaceGroup = C2/c |LattConst_a = 818.1(2)&nbsp;pm |LattConst_b = 469.60(10)&nbsp;pm |LattConst_c = 856.3(2)&nbsp;pm |LattConst_beta = 111.39(3)&nbsp;pm |UnitCellFormulas = 4 }}|Section4={{Chembox Thermochemistry |DeltaHf = −814&nbsp;kJ/mol<ref name=b1>{{cite book |author= Zumdahl, Steven S. |title= Chemical Principles 6th Ed. |publisher= Houghton Mifflin Company |year= 2009 |isbn= 978-0-618-94690-7|page=A23}}</ref> |Entropy = 157&nbsp;J/(mol·K)<ref name=b1/> }}|Section5={{Chembox Hazards |ExternalSDS = [https://web.archive.org/web/20181106185657/http://www.sciencelab.com/msds.php?msdsId=9925146 External MSDS] |FlashPt = Non-flammable |NFPA-H = 3 |NFPA-F = 0 |NFPA-R = 2 |NFPA-S = W+OX |GHSPictograms = {{GHS corrosion}} {{GHS skull and crossbones}} |GHSSignalWord = '''Danger''' |HPhrases = {{H-phrases|314}} |PPhrases = {{P-phrases|260|264|280|301+330+331|303+361+353|363|304+340|305+351+338|310|321|405|501}} |TLV-TWA = 1 mg/m<sup>3</sup> |TLV-STEL = 2 mg/m<sup>3</sup> |TLV = 15 mg/m<sup>3</sup> (IDLH) |PEL = TWA 1 mg/m<sup>3</sup><ref name=PGCH>{{PGCH|0577}}</ref> |IDLH = 15 mg/m<sup>3</sup><ref name=PGCH/> |REL = TWA 1 mg/m<sup>3</sup><ref name=PGCH/> |LD50 = 2140 mg/kg (rat, oral)<ref name=IDLH>{{IDLH|7664939|Sulfuric acid}}</ref> |LC50 = {{ubl|50 mg/m<sup>3</sup> (guinea pig, 8 hr)|510 mg/m<sup>3</sup> (rat, 2 hr)|320 mg/m<sup>3</sup> (mouse, 2 hr)|18 mg/m<sup>3</sup> (guinea pig)}}<ref name=IDLH/> | LCLo = 87 mg/m<sup>3</sup> (guinea pig, 2.75 hr)<ref name=IDLH/> }}|Section6={{Chembox Related |OtherFunction_label = [[strong acid]]s |OtherFunction = {{ubl|[[Selenic acid]]|[[Hydrochloric acid]]|[[Nitric acid]]|[[Chromic acid]]}} |OtherCompounds = {{ubl|[[Sulfurous acid]]|[[Peroxymonosulfuric acid]]|[[Sulfur trioxide]]|[[Oleum]]}} }}}} '''ಸಲ್ಫ್ಯೂರಿಕ್ ಆಮ್ಲ''' ಒಂದು ಖನಿಜಾಮ್ಲ. ಇದು ಗಂಧಕ, ಜಲಜನಕ ಮತ್ತು ಆಮ್ಲಜನಕ [[ಮೂಲಧಾತು]]ಗಳನ್ನು ಹೊಂದಿದೆ. ಇದರ ರಚನಾಸೂತ್ರ H<sub>2</sub>SO<sub>4</sub>. == ದೊರಕುವಿಕೆ == ಭಾರತದಲ್ಲಿ ಸಲ್ಫರ್ ನಿಕ್ಷೇಪಗಳು ಇರಲಿಲ್ಲ. ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸಣ್ಣ ನಿಕ್ಷೇಪಗಳು ಕಂಡುಬಂದಿವೆ. ಸಲ್ಫರನ್ನು ಅಮೆರಿಕ, ಫ್ರಾನ್ಸ್, ಕೆನಡ, ಮೆಕ್ಸಿಕೊ, ರಷ್ಯ ಮುಂತಾದ ದೇಶಗಳಿಂದ ಅಗಾಧ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಬೇಕಾಗಿರುವುದರಿಂದ ಸಲ್ಫ್ಯೂರಿಕ್ ಆಮ್ಲದ ಕೈಗಾರಿಕೆ ಸ್ವಾವಲಂಬಿಯಲ್ಲ. ಆಂಧ್ರಪ್ರದೇಶದ ಕಮ್ಮಂಜಿಲ್ಲೆಯ ಕೊತ್ತಗುಂಡಂನಲ್ಲಿ ಗಂಧಕವನ್ನು ಅಲ್ಪ ಪ್ರಮಾಣದಲ್ಲಿ ಇತ್ತೀಚೆಗೆ ತಯಾರಿಸಲಾಗುತ್ತಿದೆ. ಬಿಹಾರ್‌ನ ಶಹಬಾದ್ ಜಿಲ್ಲೆಯ ಅಮಜ್ಹೋರ್, ತಮಿಳುನಾಡಿನ ಉತ್ತರ ಆರ್ಕಾಟ್, ಮೈಸೂರಿನ ಚಿತ್ರದುರ್ಗ ಜಿಲ್ಲೆಯ ಇಂಗಳ ಹಾಳ್‌ಗಳಲ್ಲಿ ಸಲ್ಫೈಡ್ ನಿಕ್ಷೇಪಗಳಿರುವುದು ತಿಳಿದಿದೆ. ಅಮಜ್ಹೋರ್‌ನ ನಿಕ್ಷೇಪಗಳ ಉಪಯೋಗ ಆರಂಭವಾಗಿದೆ. ದುರ್ಗಾಪುರ ಮತ್ತು ಸಿಂಧ್ರಿಗಳಲ್ಲಿ ಸಲ್ಫೈಡ್ ನಿಕ್ಷೇಪಗಳಾಧಾರಿತ ಸಲ್ಫ್ಯೂರಿಕ್ ಆಮ್ಲತಯಾರಿಕೆಯ ಕೈಗಾರಿಕೆಗಳು ಕಾರ್ಯಗತವಾಗಲಿವೆ. ಪೆಟ್ರೋಲಿಯಂ ಎಣ್ಣೆ ಶುದ್ಧೀಕರಣ ಕಾರ್ಯಾಗಾರಗಳು ಹೆಚ್ಚಿದಂತೆಲ್ಲ ಹೆಚ್ಚು ಹೆಚ್ಚಾಗಿ ದೊರೆಯಲಾರಂಭಿಸಿರುವ ಸಲ್ಫರ್ ಆಂಶವಿರುವ ಅನಿಲಗಳನ್ನವಲಂಬಿಸಿಯೂ ಆಮ್ಲತಯಾರಿಕೆ ಸಾಧ್ಯ. ಪಂಜಾಬ್, ರಾಜಾಸ್ತಾನ್, ತಮಿಳುನಾಡುಗಳಲ್ಲಿ ಗಣನೀಯ ಪ್ರಮಾಣದಲ್ಲಿ ದೊರಕುವ ಕ್ಯಾಲ್ಸಿಯಂ ಸಲ್ಫೇಟ್ ನಿಕ್ಷೇಪಗಳನ್ನೂ ಕಲ್ಲಿದ್ದಲಿನಲ್ಲಿರುವ ಗಂಧಕಾಂಶವನ್ನೂ ಅವಲಂಬಿಸಿದಂತೆ ಕೈಗಾರಿಕಾಭಿವೃದ್ಧಿಯಾಗಬೇಕಾದುದು ಅಪೇಕ್ಷಣೀಯ. == ತಯಾರಿಕೆ == [[ಗಂಧಕ]]ವನ್ನು (S) ಗಾಳಿ ಅಥವಾ [[ಆಮ್ಲಜನಕ|ಆಕ್ಸಿಜನ್ನಿನಲ್ಲಿ]] (O) ಉರಿಸಿದಾಗ ಸಲ್ಫರ್ ಡೈಆಕ್ಸೈಡ್ ದೊರೆಯುತ್ತದೆ. S + O<sub>2</sub> → SO<sub>2</sub>. ಇದನ್ನು ವೇಗವರ್ಧಕಗಳ ಸಂಪರ್ಕದಿಂದ ಉತ್ಕರ್ಷಣೆ ಮಾಡಿದಾಗ ಸಲ್ಫರ್ ಟ್ರೈ ಆಕ್ಸೈಡ್ (SO<sub>3</sub>) ಉಂಟಾಗುತ್ತದೆ. 2SO<sub>2</sub> + O2 → 2SO<sub>3</sub> ಸಲ್ಫರ್ ಟ್ರೈ ಆಕ್ಸೈಡ್ [[ನೀರು|ನೀರಿನಲ್ಲಿ]] ಲೀನವಾದಾಗ ಸಲ್ಫ್ಯೂರಿಕ್ ಆಮ್ಲ ಲಭಿಸುವುದು. SO<sub>3</sub> + H<sub>2</sub>O → H<sub>2</sub>SO<sub>4</sub>. ಆದ್ದರಿಂದ ಈ ಆಮ್ಲದ ಉತ್ಪಾದನೆಗೆ ಬೇಕಾದ ಮುಖ್ಯ ಕಚ್ಚಾ ವಸ್ತುಗಳು ಸಲ್ಫರ್ (ಗಂಧಕ), ಗಾಳಿ (ಆಕ್ಸಿಜನ್ ರೂಪದಲ್ಲಿ) ಮತ್ತು ನೀರು. ಸಲ್ಫರ್ ಡೈ ಆಕ್ಸೈಡ್‌ನ್ನು ಸಲ್ಫ್ಯೂರಿಕ್ ಆಮ್ಲವಾಗಿ ಪರಿವರ್ತಿಸಲು ಎರಡು ಪ್ರಮುಖ ಕೈಗಾರಿಕಾ ವಿಧಾನಗಳು ಪ್ರಮುಖವಾಗಿವೆ. (i) '''ಸೀಸಕೋಷ್ಠಿವಿಧಾನ''' (ಲೆಡ್ ಚೇಂಬರ್ ಪ್ರೋಸೆಸ್): ಸಲ್ಫರ್ ಡೈ ಆಕ್ಸೈಡ್, ನೀರಿನ [[ಆವಿ|ಹಬೆ]], [[ಅಮೊನಿಯ|ಅಮೋನಿಯ]] ಇವುಗಳನ್ನು ಬಳಸಿ ಉತ್ಕರ್ಷಣದಿಂದ ತಯಾರಿಸಲ್ಪಟ್ಟ ನೈಟ್ರೊಜನ್ ಆಕ್ಸೈಡ್‌ಗಳು ಮತ್ತು ಯಥೇಚ್ಛವಾದ ಗಾಳಿ ಇವುಗಳ ಮಿಶ್ರಣವೊಂದು ಮೊದಲು ಆಮ್ಲಸಹಿಷ್ಣು ಇಟ್ಟಿಗೆಗಳಿಂದ ನಿರ್ಮಿತವಾದ ಎತ್ತರದ ಗ್ಲೋವರನ ಗೋಪುರವನ್ನು ಪ್ರವೇಶಿಸುವುದು. ಅಲ್ಲಿಂದ ಮುಂದೆ [[ಸೀಸ]] (ಲೆಡ್) ಲೋಹದಿಂದ ನಿರ್ಮಿತವಾದ ವಿಶಾಲವಾಗಿರುವ ಕ್ರಿಯಾಗಾರದೊಳಕೆ (ಲೆಡ್‌ಚೇಂಬರ್ ಅಥವಾ ಸೀಸಕೋಷ್ಠಿ) ಪ್ರವಹಿಸುವುದು. ನೈಟ್ರೊಜನ್ ಆಕ್ಸೈಡ್‌ಗಳ ಪಾತ್ರವೆಂದರೆ ಗಾಳಿಯಲ್ಲಿನ ಆಕ್ಸಿಜನ್ನನ್ನು ಸಲ್ಫರಿನ ಡೈ ಆಕ್ಸೈಡ್‌ಗೆ ವರ್ಗಾಯಿಸಿ ಉತ್ಕರ್ಷಣೆಯಿಂದ ಸಲ್ಫರಿನ ಟ್ರೈ ಆಕ್ಸೈಡ್‌ನ ಉತ್ಪಾದನೆಯ ವರ್ಧನೆ. ನೈಟ್ರೊಜನ್ನಿನ ಆಕ್ಸೈಡ್‌ಗಳು ರಾಸಾಯನಿಕ ಕ್ರಿಯೆಯಲ್ಲಿ ಒಂದು ರೀತಿಯಲ್ಲಿ ವೇಗವರ್ಧಕಗಳಾಗಿ ಪಾತ್ರವಹಿಸುವವು. ಉತ್ಕರ್ಷಣ ಕ್ರಿಯೆಯಿಂದ ಉತ್ಪನ್ನವಾದ ಸಲ್ಫರ್ ಟ್ರೈ ಆಕ್ಸೈಡ್ ನೀರಿನೊಳಗೆ ಲೀನವಾಗಿ ಸಲ್ಫ್ಯೂರಿಕ್ ಆಮ್ಲ ದ್ರಾವಣ ಹನಿಹನಿಯಾಗಿ ಸೀಸಕೋಷ್ಠಿ ತಳದಲ್ಲಿ ಕ್ರಮೇಣ ಶೇಖರವಾಗುತ್ತದೆ. H<sub>2</sub>O + SO<sub>2</sub>  +   ½O<sub>2</sub> → H<sub>2</sub>SO<sub>4</sub> ಆಮ್ಲ ಉತ್ಪಾದನೆಯಲ್ಲಿ ಹೊರಹೊಮ್ಮುವ ಉಷ್ಣವನ್ನು ಸುತ್ತ ಆವರಿಸಿರುವ ನೀರಿನ ಕೊಳಾಯಿಗಳ ಮೂಲಕ ಹೀರಲಾಗುವುದು. ಅಪರಿವರ್ತಿತ ಅನಿಲಗಳು ಅಲ್ಲಿಂದ ಮುಂದೆ ಗೇಲ್ಯುಸಾಕ್‌ನ ಗೋಪುರವನ್ನು ಪ್ರವೇಶಿಸುವುವು. ನೈಟ್ರೋಜನ್ ಆಕ್ಸೈಡ್‌ಗಳನ್ನು ತಣ್ಣನೆಯ [[ಆಮ್ಲ]]ದಲ್ಲಿ ಹೀರಿ, ಪುನಃ ಗ್ಲೋವರನ ಗೋಪುರಕ್ಕೆ ಕಳುಹಿಸಲಾಗುವುದು. ಶೇಖರಿತ ಆಮ್ಲವನ್ನು ವಿಶೇಷ ತುಕ್ಕು ನಿರೋಧಕ ಲೋಹಗಳಿಂದ ನಿರ್ಮಿತವಾದ ಯಂತ್ರಗಳ ಮೂಲಕ ಹೊರಕ್ಕೆಳೆದು ಸೂಕ್ತ ಜೇಡಿಮಣ್ಣಿನ, ಗಾಜಿನ, [[ಸಿಲಿಕಾನ್]] ಅಂಶ ಹೆಚ್ಚಾಗಿರುವ ಬೀಡು ಕಬ್ಬಿಣದ ಆಥವಾ ವಿಶೇಷ ಉಕ್ಕಿನ ಆಶಯಗಳಲ್ಲಿ ತುಂಬುವರು. ಈ ವಿಧಾನದಲ್ಲಿ ಒಂದು ಸಲ ಕಾರ್ಯಾರಂಭವಾದ ಮೇಲೆ ಕ್ರಿಯೆ ನಿರಂತರವಾಗಿ ನಡೆಯುವುದು. ಆದರೆ ಉತ್ಪಾದಿತ ಆಮ್ಲದಲ್ಲಿ ನೀರಿನ ಅಂಶ ಹೆಚ್ಚಾಗಿದ್ದು ದುರ್ಬಲವಾಗಿರುತ್ತದೆ. ದ್ರಾವಣದ ಪ್ರಬಲತೆ ಮತ್ತು ಸಾಂದ್ರತೆಗಳನ್ನು ಅಳೆದು ತಿಳಿಯಬಹುದು. ಆಮ್ಲಾಂಶ ೯೩.೧೯% ಮಟ್ಟ ಮೀರಿದಾಗ ಆಮ್ಲದ ಪ್ರಬಲತೆಯನ್ನು ಅದರ ವಿದ್ಯುದ್ವಾಹಕ ಶಕ್ತಿ ಪ್ರಮಾಣ ಮಾಪನೆಯಿಂದ ನಿರ್ಧರಿಸಬಹುದು. ಸೀಸಕೋಷ್ಠಿ ವಿಧಾನ ಇಂದು ಅಷ್ಟಾಗಿ ಬಳಕೆಯಲ್ಲಿಲ್ಲ. [[ಚಿತ್ರ:Doppelkontaktverfahren.svg|thumb|400x400px|ಸಂಪರ್ಕ ವಿಧಾನ]] (ii) '''ಸಂಪರ್ಕವಿಧಾನ''' (ಕಾಂಟ್ಯಾಕ್ಟ್ ಪ್ರೋಸೆಸ್): ಆಧುನಿಕ ಸಂಪರ್ಕ ವಿಧಾನದಲ್ಲಿ ಕ್ರಿಯಾ ವಸ್ತುಗಳಾದ ಸಲ್ಫರ್ ಡೈ ಆಕ್ಸೈಡ್ ಮತ್ತು ಗಾಳಿಯಲ್ಲಿನ ಆಮ್ಲಜನಕದ ಸಂಪರ್ಕದಲ್ಲಿ ಒಂದು ಘನ ವೇಗವರ್ಧಕ ಇರುತ್ತದೆ. ಉತ್ಕರ್ಷಣ ಕ್ರಿಯಾ ಪ್ರೇರಣೆಗೆ ಅತ್ಯಂತ ಅನುಕೂಲಕರವಾದ ಉಷ್ಣತೆಯ ಮಟ್ಟ ೪೫೦<sup>೦</sup> ಸೆ. ಉತ್ಕರ್ಷಣ ಕ್ರಿಯೆಯಿಂದಾಗಿ ಸಲ್ಫರ್ ಟ್ರೈಆಕ್ಸೈಡ್ ಉತ್ಪನ್ನವಾಗುತ್ತದೆ. ಇದನ್ನು ನೇರವಾಗಿ ನೀರಿನೊಳಕ್ಕೆ ನುಗ್ಗಿಸುವಂತಿಲ್ಲ. ಇಂಥ ಕ್ರಿಯೆ ಉಷ್ಣೋತ್ಪತ್ತಿಯಿಂದ ಆಸ್ಫೋಟನಾ ಪ್ರೇರಕವಾಗಿದೆ. ಉತ್ಪಾದಿತ ಸಲ್ಫರ್ ಟ್ರೈಆಕ್ಸೈಡನ್ನು ಹೀರಲು ನೀರಿನ ಬದಲು ಸೀಸಕೋಷ್ಠಿ ವಿಧಾನದಿಂದ ಆಥವಾ ಇನ್ನಾವುದೇ ಮೂಲದಿಂದ ದೊರೆಯುವ ದುರ್ಬಲ ಸಲ್ಫ್ಯೂರಿಕ್ ಆಮ್ಲದ ದ್ರಾವಣವನ್ನೇ ಉಪಯೋಗಿಸಬೇಕು. ವೇಗವರ್ಧಕವಾಗಿ [[ಪ್ಲಾಟಿನಮ್|ಪ್ಲಾಟಿನಂ]], ಕಬ್ಬಿಣದ ಆಕ್ಸೈಡ್, [[ಕ್ರೋಮಿಯಮ್|ಕ್ರೋಮಿಯಂ]], [[ಯುರೇನಿಯಮ್|ಯುರೇನಿಯಂ]] ಮತ್ತಿತರ ಲೋಹಗಳ ಆಕ್ಸೈಡ್‌ಗಳು, ವೆನೇಡಿಯಂ ಪೆಂಟಾಕ್ಸೈಡ್ ಈ ಎಲ್ಲವೂ ಕೆಲಸಕ್ಕೆ ಬರುವಂಥವು. ಮೊದಮೊದಲು ಕೈಗಾರಿಕೆಗಳಲ್ಲಿ ಕಬ್ಬಿಣದ ಆಕ್ಸೈಡ್ ಅನಂತರ ಶ್ರೇಷ್ಠ ಮಟ್ಟದ ಶುದ್ಧತೆಯಲ್ಲಿರಬೇಕು; ಕಲ್ಮಷಗಳಿದ್ದಲ್ಲಿ ಪ್ಲಾಟಿನಂ ಲೋಹ ಬಹುಬೇಗ ತನ್ನ ವೇಗವರ್ಧಕ ಶಕ್ತಿಯನ್ನು ಕಳೆದುಕೊಳ್ಳುವುದೆಂದು ತಿಳಿಯಿತು. ಪುನಃ ಪುನಃ ಪ್ಲಾಟಿನಂ ಲೋಹವನ್ನು ಬಳಸುವುದು ದುಬಾರಿಯಾದಾಗ ಅದರ ಬದಲು ಅಗ್ಗದ ಬೆಲೆಯ ವೆನೇಡಿಯಂ ಪೆಂಟಾಕ್ಸೈಡ್ ಸಂಯುಕ್ತವನ್ನು ಉಪಯೋಗಿಸತೊಡಗಿದರು. ಈ ಸಂಯುಕ್ತವನ್ನು [[ಕಲ್ನಾರು]] ಅಥವಾ ಶುದ್ಧ ಮರಳಿನ ಹರಳುಗಳ ಮೇಲೆ ಉರಿಸಿ ಉಪಯೋಗಿಸುವರು. ಇದು ಪ್ಲಾಟಿನಂನಷ್ಟು ಸುಲಭವಾಗಿ ತನ್ನ ವೇಗವರ್ಧಕತೆಯ ಶಕ್ತಿಯನ್ನು ಕಳೆದು ಕೊಳ್ಳುವುದಿಲ್ಲ; ಅನೇಕ ವರ್ಷಗಳ ಕಾಲ (ಸರಾಸರಿ ೨ ೧/೨) ಸತತವಾಗಿ ಉಪಯೋಗಕ್ಕೆ ಬರುತ್ತದೆ. ಉತ್ಕರ್ಷಣಕ್ರಿಯೆ ಜರುಗುವ ಸಂಪರ್ಕಾಲಯದಲ್ಲಿ ವೇಗವರ್ಧಕಗಳ ಅನೇಕ ಪದರಗಳನ್ನು ಒಂದರಮೇಲೊಂದರಂತೆ ಕ್ರಮೇಣ ದಪ್ಪಹೆಚ್ಚುವ ರೀತಿಯಲ್ಲಿ ಜೋಡಿಸಿರುತ್ತಾರೆ. ಬಿಸಿಯಾದ ಸಲ್ಫರ್ ಡೈ ಆಕ್ಸೈಡ್ ಮತ್ತು ಯಥೇಚ್ಛ ಪ್ರಮಾಣದ ಗಾಳಿಯ ಮಿಶ್ರಣವನ್ನು ನಿಯಂತ್ರಿತ ಉಷ್ಣತೆಯ ಮಟ್ಟದಲ್ಲಿ (೪೦೦<sup>೦</sup>  ಮೇಲೆ ೫೯೫<sup>೦</sup> ಸೆ. ಒಳಗೆ) ಸಂಪರ್ಕಾಲಯದೊಳಕ್ಕೆ ಬಿಡುವರು. ಉಷ್ಣತೆಯ ಮಟ್ಟ ೪೦೦<sup>೦</sup>  ಸೆ. ಗೆ ಕಡಿಮೆಯಾದರೆ ರಾಸಾಯನಿಕ ಉತ್ಕರ್ಷಣ ಕ್ರಿಯೆಯ ವೇಗ ಕಡಿಮೆಯಾಗುವುದು. ೫೯೫<sup>೦</sup> ಸೆ. ಹೆಚ್ಚಾದರೆ ಉತ್ಪಾದಿತ ಸಲ್ಫರ್ ಟ್ರೈ ಆಕ್ಸೈಡ್ ಪುನಃ ಉಷ್ಣ ವಿಭಜನೆಹೊಂದಿ ಸಲ್ಫರ್ ಡೈ ಆಕ್ಸೈಡ್, ಆಮ್ಲಜನಕಗಳು ಉಂಟಾಗುವುವು. <chem>2 SO3 ->[\overset{}\ce{595^0C}] 2SO2 {+} O2</chem> ವೇಗವರ್ಧಕದ ಸಂಪರ್ಕದಲ್ಲಿ ರಾಸಾಯನಿಕ ಉತ್ಕರ್ಷಣದಿಂದಾಗಿ ಸಲ್ಫರ್ ಟ್ರೈ ಆಕ್ಸೈಡ್ ಉತ್ಪತ್ತಿಯಾಗಿ ಹೊರಬೀಳುವುದು. ಇದನ್ನು ದುರ್ಬಲ ಸಲ್ಫ್ಯೂರಿಕ್ ಆಮ್ಲದೊಳಗೆ ಸತತವಾಗಿ ಹೀರುವಂತೆ ಏರ್ಪಾಡು ಮಾಡಲಾಗಿದ್ದು ಪ್ರಬಲ ಸಲ್ಫ್ಯೂರಿಕ್ ಆಮ್ಲ ನಿರಂತರವಾಗಿ ಉತ್ಪಾದನೆಯಾಗುತ್ತಿರುತ್ತದೆ. ಸಂಪರ್ಕ ವಿಧಾನದ ಮೂಲತತ್ತ್ವಗಳು ಪ್ರಥಮವಾಗಿ ೧೮೩೧ರಲ್ಲಿಯೇ ಪ್ರತಿಪಾದಿಸಲ್ಪಟ್ಟವು. ಆದರೂ ಅನೇಕ ತಾಂತ್ರಿಕ ತೊಂದರೆಗಳ ಪರಿಣಾಮವಾಗಿ ೧೮೯೮ರವರೆಗೂ ಯಶಸ್ವೀ ಕೈಗಾರಿಕೋತ್ಪನ್ನ ಸಾಧ್ಯವಾಗಲಿಲ್ಲ. ಸಂಪರ್ಕ ವಿಧಾನ ಇಂದು ಹೆಚ್ಚಾಗಿ ಬಳಕೆಯಲ್ಲಿದೆ. ಮೂಲವಸ್ತು ಸ್ವರೂಪದ ನಿಕ್ಷೇಪಗಳಿಂದ ಪಡೆಯುವ ಪ್ರಕೃತಿ ಮೂಲ ಸಲ್ಫರಿನ ಶುದ್ಧತೆಯ ಮಟ್ಟ ಹೆಚ್ಚು; ಭಾರ ಕಡಿಮೆ. ಆದ್ದರಿಂದ ಅದನ್ನು ಸುಲಭ ಖರ್ಚಿನಲ್ಲಿ ಸಾಗಿಸುವುದು ಸಾಧ್ಯ. ಉಳಿದ ಕಚ್ಚಾವಸ್ತುಗಳು ಗಾಳಿ, ನೀರು ಆದುದರಿಂದ ಸಲ್ಫ್ಯೂರಿಕ್ ಆಮ್ಲ ಕೈಗಾರಿಕಾ ಕೇಂದ್ರಗಳನ್ನು ಎಲ್ಲಿ ಬೇಕಾದರೂ ಅಂದರೆ, ಆಮ್ಲದ ಪೂರೈಕೆಯ ಅವಲಂಬಿತ ಇತರ ಕೈಗಾರಿಕಾ ಕೇಂದ್ರಗಳು ಎಲ್ಲಿವೆಯೋ ಅಲ್ಲಿಯೇ ನಿರ್ಮಿಸಬಹುದು. ಪ್ರಬಲ ಸಲ್ಫ್ಯೂರಿಕ್ ಅಮ್ಲ ಮತ್ತಷ್ಟು ಸಲ್ಫರ್ ಟ್ರೈ ಆಕ್ಸೈಡನ್ನು ಹೀರಿ ತನ್ನಲ್ಲಿ ಲೀನಮಾಡಿಕೊಳ್ಳುವ ಲಕ್ಷಣ ಹೊಂದಿದೆ. ಹೀಗೆ ದೊರೆಯುವ ಆಮ್ಲದ ಉಗ್ರತೆ ಬಹು ತೀಕ್ಷ್ಣ. ಅದು ಅತಿ ಅಪಾಯಕಾರಿಯೂ ಹೌದು. ಇದರ ಹೆಸರು ಓಲಿಯಂ. ಇದಕ್ಕೂ ಅನೇಕ ಕೈಗಾರಿಕಾ ಉಪಯೋಗಗಳಿವೆ. == ಆಮ್ಲದ ಶುದ್ಧತೆ == ಸಲ್ಫ್ಯೂರಿಕ್ ಆಮ್ಲವನ್ನು ಮಾರುಕಟ್ಟೆಗೆ ಸಾಮಾನ್ಯವಾಗಿ ನಾಲ್ಕು ದರ್ಜೆಗಳಲ್ಲಿ ಬಿಡುಗಡೆ ಮಾಡಲಾಗುವುದು; ವಾಣಿಜ್ಯ ದರ್ಜೆಯದು, ವಿದ್ಯುತ್ ಕೋಶದರ್ಜೆಯದು, ರಾಸಾಯನಿಕವಾಗಿ ಶುದ್ಧವಾದುದು ಮತ್ತು ಅತ್ಯಂತ ಶುದ್ಧವಾದುದು. ನಿಯೋಜಿತ ಉದ್ದೇಶ ಉಪಯೋಗಗಳಿಗೆ ತಕ್ಕಂತೆ ಬೇಕಾದುದನ್ನು ಆರಿಸಿಕೊಳ್ಳಬಹುದು. ಬಹು ಭಾರಿ ಪ್ರಮಾಣದ ಕೈಗಾರಿಕೆಗಳಿಗೆ (ಉದಾಹರಣೆಗೆ ರಾಸಾಯನಿಕ ಗೊಬ್ಬರ ಮತ್ತಿತರ ಆಮ್ಲಗಳ ತಯಾರಿಕೆ) ಅಷ್ಟೇನೂ ಶುದ್ಧವಾದುದು ಬೇಕಾಗಿಲ್ಲ; ವಾಣಿಜ್ಯ ದರ್ಜೆಯ ಆಮ್ಲವೇ ಸಾಕು. ಅದೇ ಔಷಧಿ ಅಥವಾ ಆಹಾರ ಸಾಮಗ್ರಿಗಳಿಗೆ ಸಂಬಂಧಿತ ಕೈಗಾರಿಕೆಗಳಿಗೆ ಅತ್ಯಂತ ಶುದ್ಧ ಅಂದರೆ ಸೀಸ ಮತ್ತು ಆರ್ಸೆನಿಕ್ ರಹಿತವಾದ ಆಮ್ಲದ ಪೂರೈಕೆಯಾಗಬೇಕು. == ಗುಣಲಕ್ಷಣಗಳು == ಸಲ್ಫ್ಯೂರಿಕ್ ಆಮ್ಲ ಮಂದವಾದ ಎಣ್ಣೆಯಂತೆ ಕಾಣುವ ವರ್ಣರಹಿತ ದ್ರಾವಣ.<ref name="ds">{{cite web|url=http://www.arkema-inc.com/msds/01641.pdf|title=Sulfuric acid safety data sheet|work=arkema-inc.com|archive-url=https://web.archive.org/web/20120617181442/http://www.arkema-inc.com/msds/01641.pdf|archive-date=17 June 2012|quote=Clear to turbid oily odorless liquid, colorless to slightly yellow.|url-status=dead}}</ref> ಅದಕ್ಕೆ ನೀರು ಅಥವಾ ತೇವವನ್ನು ತೀವ್ರವಾಗಿ ಹೀರುವ ಗುಣವಿದೆ. ನೀರಿನೊಡನೆ ಬೆರೆತಾಗ ಗಣನೀಯ ಪ್ರಮಾಣದ ಉಷ್ಣ ಉತ್ಪಾದಿಸುವುದು. ಬಹುತೇಕ ಲೋಹಗಳನ್ನು ಸುಲಭವಾಗಿ ತಿಂದು ಹಾಕುವುದು. ಪ್ರಬಲ ಆಮ್ಲ ಸೀಸವನ್ನು ಸಹ ಕ್ರಮೇಣ ಜೀರ್ಣಿಸಿಕೊಳ್ಳಬಲ್ಲುದು. ಚರ್ಮಕ್ಕೆ ಸೋಂಕಿದರೆ ತೀವ್ರ ಸುಟ್ಟಗಾಯಗಳಾಗುವುವು.<ref name="OA">{{cite web|url=http://www.dynamicscience.com.au/tester/solutions/chemistry/sulfuricacid1.html|title=Sulfuric acid – uses|work=dynamicscience.com.au|archive-url=https://web.archive.org/web/20130509024826/http://www.dynamicscience.com.au/tester/solutions/chemistry/sulfuricacid1.html|archive-date=9 May 2013|url-status=dead}}</ref><ref name="TB">{{cite web|url=https://collaboration.basf.com/portal/load/fid1032678/E015%20Sulfuric%20acid%20C.pdf|title=BASF Chemical Emergency Medical Guidelines – Sulfuric acid (H2SO4)|date=2012|publisher=BASF Chemical Company|archive-url=https://web.archive.org/web/20190614101454/https://collaboration.basf.com/portal/load/fid1032678/E015%20Sulfuric%20acid%20C.pdf|archive-date=2019-06-14|access-date=18 December 2014|url-status=dead}}</ref> ಮರಮುಟ್ಟುಗಳೂ ಸುಟ್ಟು ಕಪ್ಪಾಗುತ್ತವೆ. ಇದರಿಂದಾಗಿ ಈ ಆಮ್ಲದ ಶೇಖರಣೆ ಮತ್ತು ಸಾಗಾಣಿಕೆಯಲ್ಲಿ ಬಹುವಾಗಿ ಸುಟ್ಟ ಜೇಡಿಮಣ್ಣಿನ ಜಾಡಿಗಳು, ಗಾಜಿನ ದೊಡ್ಡ ಸೀಸೆ ಅಥವಾ ಹಂಡೆಗಳನ್ನು ಉಪಯೋಗಿಸುವುದು ವಾಡಿಕೆಯಾಗಿತ್ತು. ಇತ್ತೀಚೆಗೆ ಅಗಾಧ ಪ್ರಮಾಣದಲ್ಲಿ ಆಮ್ಲ ಸರಬರಾಜಿನ ಆವಶ್ಯಕತೆಯುಂಟಾದಂತೆ, ಲಾರಿ ಹಡಗುಗಳಲ್ಲಿ ಸಾಗಿಸಬೇಕಾಗಿ ಬಂದಿತು. ಈ ಕಾರಣ ದೈತ್ಯಾಕಾರದ ಉಕ್ಕಿನ ಆಶಯಗಳಿಗೆ [[ಗಾಜು]], ಸೀಸ, [[ಪ್ಲಾಸ್ಟಿಕ್|ಪ್ಲಾಸ್ಟಿಕ್‌]]ಗಳ ಬಿಳಿ ಮೈ ಪದರವನ್ನು ಹೊದಿಸಿ ಪಿಂಗಾಣಿ ತೂಬುಗಳನ್ನು ಅಳವಡಿಸಿ, ಟೆಪ್ಲಾನ್ ಪ್ಲಾಸ್ಟಿಕ್ ಕೊಳವೆಗಳ ಮೂಲಕ (ಪೆಟ್ರೋಲ್, ಸೀಮೆಎಣ್ಣೆಯ ಸರಬರಾಜಿನಂತೆ) ಸುಲಭವಾಗಿ ಆಮ್ಲವನ್ನು ಪೂರೈಕೆಮಾಡುವ ವಿಧಾನ ಆಚರಣೆಗೆ ಬಂದಿದೆ. == ಉಪಯೋಗಗಳು == ಸಲ್ಫ್ಯೂರಿಕ್ ಆಮ್ಲಕ್ಕಿರುವ ಉಪಯೋಗಗಳು ಅಸಂಖ್ಯಾತ. ಶಾಂತಿ ಮತ್ತು ಯುದ್ಧಕಾಲಗಳೆರಡರಲ್ಲೂ ರಾಷ್ಟ್ರದ ಕ್ಷೇಮಕ್ಕೆ ಈ ಆಮ್ಲ ಅತ್ಯಾವಶ್ಯಕ. ಸಲ್ಫ್ಯೂರಿಕ್ ಆಮ್ಲದ ವಿವಿಧ ಉಪಯೋಗಗಳ ಯಾದಿ: ಕೃತಕ ರಾಸಾಯನಿಕ ಗೊಬ್ಬರಗಳು<ref>{{cite web|url=http://essentialchemicalindustry.org/chemicals/sulfuric-acid.html|title=Sulfuric acid|access-date=2023-02-04|archive-date=2023-02-04|archive-url=https://web.archive.org/web/20230204125251/https://essentialchemicalindustry.org/chemicals/sulfuric-acid.html|url-status=dead}}</ref> ([[ಸಾರಜನಕ|ನೈಟ್ರೊಜನ್]] ಮೂಲ ಅಮೋನಿಯಂ ಸಲ್ಫೇಟ್ ಮತ್ತು [[ರಂಜಕ]]ಮೂಲ ಸೂಪರ್ ಫಾಸ್ಫೇಟ್) ಇತರ ಆಮ್ಲಗಳು (ಹೈಡ್ರೊಕ್ಲೋರಿಕ್, ನೈಟ್ರಿಕ್, ಫಾಸ್‌ಫಾರಿಕ್ ಮತ್ತು ಕ್ರೋಮಿಕ್), ರೇಯಾನ್ ಕೃತಕನೂಲು ಬಣ್ಣಗಳು, ಔಷಧಿಗಳು, ಆಹಾರ, ಯುರೇನಿಯಂ, ನಿಕ್ಕಲ್, ಕೋಬಾಲ್ಟ್ ಲೋಹಗಳ ತಯಾರಿಕೆ, ಲೋಹಗಳ ಶುದ್ಧೀಕರಣ, ಲೊಹಗಳನ್ನು ಮತ್ತು ಉಕ್ಕುಗಳನ್ನು ಸ್ವಚ್ಛ ಮಾಡುವುದು, ಪೆಟ್ರೋಲಿಯಂ ಶುದ್ಧಿಕರಣ, ಕಾರು ಬಸ್ಸು ಲಾರಿ ಭಾರಿ ಟ್ರಕ್ಕುಗಳಲ್ಲಿನ ವಿದ್ಯುತ್ಕೋಶಗಳು, ಬ್ಯಾಟರಿಗಳು, ಸಾವಯವ ಸಂಯುಕ್ತಗಳ ತಯಾರಿಕೆಯ ಕೈಗಾರಿಕೆಗಳು, ಮಾರ್ಜಕಗಳು, ಸ್ಫೋಟಕಗಳು, ನೀರಿನ ಶುದ್ಧೀಕರಣದಲ್ಲಿ ಉಪಯೋಗಿಸುವ ಅಲ್ಯೂಮಿನಿಯಂ ಸಲ್ಫೇಟ್ ಮತ್ತು ಪಟಿಕಗಳ ತಯಾರಿಕೆ ಇತ್ಯಾದಿ.<ref>{{Greenwood&Earnshaw2nd|page=653}}</ref> ಅಮೋನಿಯಂ ಸಲ್ಫೇಟ್, ಹೈಟ್ರೊಕ್ಲೋರಿಕ್ ಆಮ್ಲ, ನೈಟ್ರಿಕ್ ಅಮ್ಲಗಳ ತಯಾರಿಕೆಯಲ್ಲಿ ಹೊಸ ವಿಧಾನಗಳ ಅನುಸರಣೆಯಿಂದ ಸಲ್ಫ್ಯೂರಿಕ್ ಆಮ್ಲದ ಬಳಕೆ ಕುಗ್ಗುತ್ತಲಿದೆ. ಆದರೆ ಇತರ ಅನೇಕ ಕೈಗಾರಿಕಾ ಬೆಳವಣಿಗೆ ಹೆಚ್ಚಿದಂತೆ ಹೊಸ ಹೊಸ ಉಪಯೋಗಗಳು (ಕೃತಕ ಸಾಬೂನಿನ ತಯಾರಿಕೆ) ಕಂಡುಹಿಡಿಯುವಿಕೆಯಿಂದಲೂ ಸಲ್ಫ್ಯೂರಿಕ್ ಆಮ್ಲದ ಕೈಗಾರಿಕೆ ಬೆಳೆಯುತ್ತಲೇ ಇದೆ. ಹೀಗಾಗಿ ಒಟ್ಟಿನಲ್ಲಿ ಸಲ್ಫ್ಯೂರಿಕ್ ಆಮ್ಲ ತಯಾರಿಕಾ ಕೈಗಾರಿಕೆ ಒಂದು ಮೂಲಭೂತ ಭಾರಿ ಪ್ರಮಾಣದ ರಾಸಾಯನಿಕ ಕೈಗಾರಿಕೆ. == ಉಲ್ಲೇಖಗಳು == {{reflist}} == ಹೊರಗಿನ ಕೊಂಡಿಗಳು == * {{ICSC|0362|03}} * [http://www.periodicvideos.com/videos/mv_sulfuric_acid.htm Sulfuric acid] at ''[[The Periodic Table of Videos]]'' (University of Nottingham) * [https://www.cdc.gov/niosh/npg/npgd0577.html NIOSH Pocket Guide to Chemical Hazards] * [https://www.cdc.gov/niosh/topics/sulfuric-acid/ CDC – Sulfuric Acid – NIOSH Workplace Safety and Health Topic] * [http://ptcl.chem.ox.ac.uk/MSDS/SU/sulfuric_acid_concentrated.html External Material Safety Data Sheet] {{Webarchive|url=https://web.archive.org/web/20071011184722/http://ptcl.chem.ox.ac.uk/MSDS/SU/sulfuric_acid_concentrated.html|date=11 October 2007}} * Calculators: [http://www.aim.env.uea.ac.uk/aim/surftens/surftens.php surface tensions] {{Webarchive|url=https://web.archive.org/web/20200222134012/http://www.aim.env.uea.ac.uk/aim/surftens/surftens.php |date=2020-02-22 }}, and [http://www.aim.env.uea.ac.uk/aim/density/density_electrolyte.php densities, molarities and molalities] {{Webarchive|url=https://web.archive.org/web/20200222134007/http://www.aim.env.uea.ac.uk/aim/density/density_electrolyte.php |date=2020-02-22 }} of aqueous sulfuric acid * [http://www2.iq.usp.br/docente/gutz/Curtipot_.html Sulfuric acid analysis – titration freeware] * Process flowsheet of sulfuric acid manufacturing by [http://www.inclusive-science-engineering.com/manufacture-of-h2so4-by-chamber-process/manufacture-of-h2so4-by-chamber-process-2/ lead chamber process] {{Interwikineeded}} [[ವರ್ಗ:ಆಮ್ಲಗಳು]] [[ವರ್ಗ:ರಸಾಯನಶಾಸ್ತ್ರ]] [[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] rf5yebodxkaxeqy3ur3jut5vwx98e54 ಬಾಳೆ ಎಲೆ 0 151854 1376154 1355403 2026-07-02T11:12:08Z ~2026-37814-01 100296 1376154 wikitext text/x-wiki [[ಚಿತ್ರ:Banana-leaf-1.JPG|right|thumb| ಬಾಳೆ ಎಲೆ]] [[ಚಿತ್ರ:Pepes_ikan_emas_(pais_lauk_mas)_Sunda.jpg|right|thumb| ''ಕಾರ್ಪ್ ಪೆಪೆಸ್'', ಕಾರ್ಪ್ ಮೀನುಗಳನ್ನು ಬಾಳೆ ಎಲೆಯಲ್ಲಿ ಮಸಾಲೆಗಳೊಂದಿಗೆ ಬೇಯಿಸಲಾಗುತ್ತದೆ.]] [[ಚಿತ್ರ:Making_of_Banana_Leaf_Plates_which_Replace_Plastic_as_a_Climate_Solution.jpg|thumb| ಪ್ಲಾಸ್ಟಿಕ್ ಅನ್ನು ತ್ಯಾಜ್ಯ ಪರಿಹಾರವಾಗಿ ಬದಲಿಸುವ ಬಾಳೆ ಎಲೆಯ ತಟ್ಟೆಗಳನ್ನು ತಯಾರಿಸುವುದು]] '''ಬಾಳೆ ಎಲೆಯು''' [[ಬಾಳೆ ಹಣ್ಣು|ಬಾಳೆ ಗಿಡದ]] [[ಎಲೆ|ಎಲೆಯಾಗಿದೆ]], ಇದು ಬೆಳೆಯುತ್ತಿರುವ ಚಕ್ರದಲ್ಲಿ ೪೦ ಎಲೆಗಳನ್ನು ಉತ್ಪಾದಿಸಬಹುದು. <ref name="sfgate">{{Cite news |title=Why Won't a Banana Plant's Leaves Open? |language=en |work=[[SFGate]] |url=https://homeguides.sfgate.com/wont-banana-plants-leaves-open-87057.html |access-date=5 January 2020}}</ref> ಎಲೆಗಳು ವ್ಯಾಪಕವಾದ ಅನ್ವಯಿಕೆಗಳನ್ನು ಹೊಂದಿವೆ ಏಕೆಂದರೆ ಅವು ದೊಡ್ಡದಾಗಿರುತ್ತವೆ, ಹೊಂದಿಕೊಳ್ಳುತ್ತವೆ, ಜಲನಿರೋಧಕ ಮತ್ತು ಅಲಂಕಾರಿಕವಾಗಿರುತ್ತವೆ. ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ವ್ಯಾಪಕ ಶ್ರೇಣಿಯ ಪಾಕಪದ್ಧತಿಗಳಲ್ಲಿ ಅಡುಗೆ, ಸುತ್ತುವಿಕೆ, <ref>{{Cite news |last=Nace |first=Trevor |date=2019-03-25 |title=Thailand Supermarket Ditches Plastic Packaging For Banana Leaves |work=Forbes |url=https://www.forbes.com/sites/trevornace/2019/03/25/thailand-supermarket-uses-banana-leaves-instead-of-plastic-packaging/ |access-date=2019-03-26}}</ref> ಮತ್ತು ಆಹಾರ-ಸೇವೆಗಾಗಿ ಅವುಗಳನ್ನು ಬಳಸಲಾಗುತ್ತದೆ. ಅವುಗಳನ್ನು ಹಲವಾರು [[ಹಿಂದೂ]] ಮತ್ತು [[ಬೌದ್ಧ ಧರ್ಮ|ಬೌದ್ಧ]] ಸಮಾರಂಭಗಳಲ್ಲಿ ಅಲಂಕಾರಿಕ ಮತ್ತು ಸಾಂಕೇತಿಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಉಷ್ಣವಲಯದ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಗೃಹನಿರ್ಮಾಣದಲ್ಲಿ, ಛಾವಣಿಗಳು ಮತ್ತು ಬೇಲಿಗಳನ್ನು ಒಣ ಬಾಳೆ-ಎಲೆಯ ಹುಲ್ಲಿನಿಂದ ತಯಾರಿಸಲಾಗುತ್ತದೆ. <ref name="Molina">{{Cite book|url=https://books.google.com/books?id=Bw8Ow1H_OocC&pg=PA84|title=Advancing banana and plantain R & D in Asia and the Pacific|last=Molina, A.B.|last2=Roa, V.N.|last3=Van den Bergh, I.|last4=Maghuyop, M.A.|page=84|archive-url=https://web.archive.org/web/20171212184856/https://books.google.com/books?id=Bw8Ow1H_OocC&pg=PA84|archive-date=2017-12-12}}</ref> ಬಾಳೆಹಣ್ಣುಗಳು ಮತ್ತು ತಾಳೆ ಎಲೆಗಳು ಐತಿಹಾಸಿಕವಾಗಿ [[ದಕ್ಷಿಣ ಏಷ್ಯಾ|ದಕ್ಷಿಣ]] ಮತ್ತು [[ಆಗ್ನೇಯ ಏಷ್ಯಾ|ಆಗ್ನೇಯ ಏಷ್ಯಾದ]] ಅನೇಕ ರಾಷ್ಟ್ರಗಳಲ್ಲಿ ಪ್ರಾಥಮಿಕ ಬರವಣಿಗೆಯ ಮೇಲ್ಮೈಗಳಾಗಿವೆ. == ಅಡುಗೆಯಲ್ಲಿನ ಅನ್ವಯಗಳು == [[ಚಿತ್ರ:Steamed_rice_in_banana_leaf.jpg|thumb| ಅದರ ಪರಿಮಳ ಮತ್ತು ಸೌಂದರ್ಯವನ್ನು ಹೆಚ್ಚಿಸಲು ಬಾಳೆ ಎಲೆಯೊಳಗೆ ಸುತ್ತಿದ ಆವಿಯಲ್ಲಿ ಅಕ್ಕಿ]] ಬಾಳೆ ಎಲೆಗಳು ದೊಡ್ಡದಾಗಿರುತ್ತವೆ, ಹೊಂದಿಕೊಳ್ಳುತ್ತವೆ ಮತ್ತು ಜಲನಿರೋಧಕವಾಗಿರುತ್ತವೆ. <ref name="Temple of Thai">[http://www.templeofthai.com/food/fresh/frozenbananaleaf-1000000257.php Frozen Banana Leaf] {{Webarchive|url=https://web.archive.org/web/20230605074910/https://www.templeofthai.com/food/fresh/frozenbananaleaf-1000000257.php |date=2023-06-05 }}, Temple of Thai Food Store</ref> ಅವರು ಬೇಯಿಸಿದ ಅಥವಾ ಬಡಿಸುವ ಆಹಾರಕ್ಕೆ ಪರಿಮಳವನ್ನು ನೀಡುತ್ತಾರೆ; ಬಾಳೆ ಎಲೆಗಳೊಂದಿಗೆ ಆವಿಯಲ್ಲಿ ಬೇಯಿಸುವುದು ಖಾದ್ಯಕ್ಕೆ ಸೂಕ್ಷ್ಮವಾದ ಸಿಹಿ ಸುವಾಸನೆ ಮತ್ತು ಪರಿಮಳವನ್ನು ನೀಡುತ್ತದೆ. <ref>[http://frogmom.com/2012/03/black-cod-steamed-in-banana-leaves-with-thai-marinade/ Black Cod Steamed in Banana Leaves with Thai Marinade] {{Webarchive|url=https://web.archive.org/web/20150212051128/http://frogmom.com/2012/03/black-cod-steamed-in-banana-leaves-with-thai-marinade/ |date=2015-02-12 }}, Frog Mom</ref> ಎಲೆಗಳು ಸ್ವತಃ ತಿನ್ನುವುದಿಲ್ಲ ಮತ್ತು ವಿಷಯಗಳನ್ನು ಸೇವಿಸಿದ ನಂತರ ತಿರಸ್ಕರಿಸಲಾಗುತ್ತದೆ. <ref name="Temple of Thai" /> ಪರಿಮಳವನ್ನು ಸೇರಿಸುವುದರ ಜೊತೆಗೆ, ಎಲೆಗಳು ರಸವನ್ನು ಇರಿಸಿಕೊಳ್ಳುತ್ತವೆ ಮತ್ತು ಫಾಯಿಲ್ ಮಾಡುವಂತೆ ಆಹಾರವನ್ನು ಸುಡದಂತೆ ರಕ್ಷಿಸುತ್ತವೆ. <ref name="morton">{{Cite web |title=Banana |url=http://www.hort.purdue.edu/newcrop/morton/banana.html#Other%20Uses |url-status=live |archive-url=https://web.archive.org/web/20090415160027/http://www.hort.purdue.edu/newcrop/morton/banana.html |archive-date=15 April 2009 |access-date=2009-04-16 |publisher=Hortpurdue.edu}}</ref> [[ತಮಿಳುನಾಡು|ತಮಿಳುನಾಡಿನಲ್ಲಿ]] (ಭಾರತ) ಎಲೆಗಳನ್ನು ಸಂಪೂರ್ಣವಾಗಿ ಒಣಗಿಸಿ ಆಹಾರ ಪದಾರ್ಥಗಳಿಗೆ ಪ್ಯಾಕಿಂಗ್ ವಸ್ತುವಾಗಿ ಬಳಸಲಾಗುತ್ತದೆ ಮತ್ತು ದ್ರವಗಳನ್ನು ಹಿಡಿದಿಡಲು ಕಪ್‌ಗಳಾಗಿಯೂ ತಯಾರಿಸಲಾಗುತ್ತದೆ. ಒಣಗಿದ ಎಲೆಗಳನ್ನು ತಮಿಳಿನಲ್ಲಿ 'ವಾಝೈ-ಚ್- ಚರುಗು' (ವಾಳೈಚ್ ಚರುಗು) ಎಂದು ಕರೆಯಲಾಗುತ್ತದೆ. ಕೆಲವು ದಕ್ಷಿಣ ಭಾರತೀಯ, ಫಿಲಿಪಿನೋ ಮತ್ತು ಖಮೇರ್ ಪಾಕವಿಧಾನಗಳು ಬಾಳೆ ಎಲೆಗಳನ್ನು ಹುರಿಯಲು ಹೊದಿಕೆಯಾಗಿ ಬಳಸುತ್ತವೆ. ಎಲೆಗಳನ್ನು ನಂತರ ತೆಗೆದುಹಾಕಲಾಗುತ್ತದೆ. ವಿಯೆಟ್ನಾಮೀಸ್ ಪಾಕಪದ್ಧತಿಯಲ್ಲಿ, ಬಾಳೆ ಎಲೆಗಳನ್ನು ''ಚಾ-ಲುವಾದಂತಹ'' ಆಹಾರವನ್ನು ಕಟ್ಟಲು ಬಳಸಲಾಗುತ್ತದೆ. == ಪ್ರದೇಶದ ಪ್ರಕಾರ == === ಆಸ್ಟ್ರೋನೇಶಿಯಾ === ==== ಇಂಡೋನೇಷಿಯನ್ ಪಾಕಪದ್ಧತಿಯಲ್ಲಿ ==== [[ಚಿತ್ರ:Chicken_satay_on_banana_leaf_in_Java.jpg|right|thumb| ಬಾಳೆ ಎಲೆಯ ಕೋನ್-ಆಕಾರದ ತಟ್ಟೆಯಾದ ''ಪಿಂಕುಕ್‌ನಲ್ಲಿ'' ಚಿಕನ್ ಸಾಟೆ ಬಡಿಸಲಾಗುತ್ತದೆ.]] [[ಚಿತ್ರ:Wrapped_lontong.jpg|thumb| ಮೇಲೆ ಅವಲಂಬಿತವಾಗಿರುತ್ತದೆ.]] ಇಂಡೋನೇಷಿಯನ್ ಪಾಕಪದ್ಧತಿಯಲ್ಲಿ ಬಾಳೆ ಎಲೆಯನ್ನು ''ಪೆಪೆಸ್'' ಮತ್ತು ''ಬೊಟೊಕ್'' ಎಂಬ ಅಡುಗೆ ವಿಧಾನಗಳಲ್ಲಿ ಬಳಸಲಾಗುತ್ತದೆ; ಆಹಾರದ ಬಾಳೆ-ಎಲೆ ಪ್ಯಾಕೆಟ್‌ಗಳನ್ನು ಆವಿಯಲ್ಲಿ ಬೇಯಿಸಲಾಗುತ್ತದೆ, ಕುದಿಸಲಾಗುತ್ತದೆ ಅಥವಾ ಇದ್ದಿಲಿನ ಮೇಲೆ ಸುಡಲಾಗುತ್ತದೆ. ಬಾಳೆ ಎಲೆಗಳನ್ನು ''ನಾಗಸಾರಿ'' ಅಥವಾ ''ಕ್ಯೂ ಪಿಸಾಂಗ್'' ಮತ್ತು ''ಓಟಕ್-ಓಟಕ್‌ನಂತಹ'' ಹಲವಾರು ರೀತಿಯ ತಿಂಡಿಗಳನ್ನು ''ಕಟ್ಟಲು'' ಬಳಸಲಾಗುತ್ತದೆ ಮತ್ತು ''ಲೆಂಪರ್'' ಮತ್ತು ''ಲಾಂಟಾಂಗ್‌ನಂತಹ'' ಒತ್ತಿದ, ಜಿಗುಟಾದ-ಅಕ್ಕಿ ಭಕ್ಷ್ಯಗಳನ್ನು ಕಟ್ಟಲು ಬಳಸಲಾಗುತ್ತದೆ. ಜಾವಾದಲ್ಲಿ, ಬಾಳೆ ಎಲೆಯನ್ನು ''"ಪಿಂಕುಕ್"'' ಎಂದು ಕರೆಯಲಾಗುವ ಆಳವಿಲ್ಲದ ಶಂಕುವಿನಾಕಾರದ ಬೌಲ್ ಆಗಿ ಬಳಸಲಾಗುತ್ತದೆ. ಸಾಮಾನ್ಯವಾಗಿ ''ರುಜಾಕ್ ತುಂಬುಕ್, ಪೆಸೆಲ್'' ಅಥವಾ ಸಾಟೆಯನ್ನು ಬಡಿಸಲು ಬಳಸಲಾಗುತ್ತದೆ. ''ಪಿನ್‌ಕುಕ್ ಅನ್ನು'' ''ಲಿಡಿ ಸೆಮಾಟ್‌ನಿಂದ'' ಭದ್ರಪಡಿಸಲಾಗಿದೆ (ತೆಂಗಿನ ಎಲೆಯ ಮಧ್ಯನಾಳದಿಂದ ಮಾಡಿದ ಸಣ್ಣ ಮುಳ್ಳಿನಂಥ ಪಿನ್‌ಗಳು). ''ಪಿಂಕುಕ್'' ಎಡ ಅಂಗೈಯಲ್ಲಿ ಹೊಂದಿಕೊಳ್ಳುತ್ತದೆ ಆದರೆ ಬಲಗೈ ಆಹಾರವನ್ನು ಸೇವಿಸಲು ಬಳಸಲಾಗುತ್ತದೆ. ಇದು ಸಾಂಪ್ರದಾಯಿಕ ಬಿಸಾಡಬಹುದಾದ ಟೇಕ್- ಅವೇ ಆಹಾರ ಧಾರಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಸ್ವಚ್ಛಗೊಳಿಸಿದ ಬಾಳೆ ಎಲೆಯನ್ನು ಹೆಚ್ಚಾಗಿ ಪ್ಲೇಸ್ಮ್ಯಾಟ್ ಆಗಿ ಬಳಸಲಾಗುತ್ತದೆ; ರಾಟನ್, ಬಿದಿರು ಅಥವಾ ಜೇಡಿಮಣ್ಣಿನ ತಟ್ಟೆಗಳ ಮೇಲೆ ಹಾಕಿದ ಕತ್ತರಿಸಿದ ಬಾಳೆ ಎಲೆಗಳನ್ನು ಆಹಾರವನ್ನು ಬಡಿಸಲು ಬಳಸಲಾಗುತ್ತದೆ. ನೇಯ್ದ ಬಿದಿರಿನ ಫಲಕಗಳ ಮೇಲೆ ಅಲಂಕರಿಸಿದ ಮತ್ತು ಮಡಿಸಿದ ಬಾಳೆ ಎಲೆಗಳನ್ನು ಬಡಿಸುವ ಟ್ರೇಗಳು, ''ತುಂಪೆಂಗ್'' ಅಕ್ಕಿ ಕೋನ್ಗಳು ಮತ್ತು ''ಜಜನ್ ಪಸಾರ್'' ಅಥವಾ ''ಕ್ಯೂ'' ಭಕ್ಷ್ಯಗಳಿಗಾಗಿ ಹೋಲ್ಡರ್ಗಳಾಗಿ ಬಳಸಲಾಗುತ್ತದೆ. ==== ಮಲೇಷಿಯನ್ ಮತ್ತು ಸಿಂಗಾಪುರದ ಪಾಕಪದ್ಧತಿಯಲ್ಲಿ ==== ಮಲೇಷಿಯನ್ ಮತ್ತು ಸಿಂಗಾಪುರದ ಪಾಕಪದ್ಧತಿಯಲ್ಲಿ ಬಾಳೆ ಎಲೆಗಳನ್ನು ಕೆಲವು ಕುಯಿಹ್ ಮತ್ತು ಓಟಕ್-ಓಟಕ್ ಅನ್ನು ಕಟ್ಟಲು ಬಳಸಲಾಗುತ್ತದೆ. ಮಲಯ ಆಹಾರಗಳಾದ ನಾಸಿ ಲೆಮಾಕ್ ಅನ್ನು ಸಾಮಾನ್ಯವಾಗಿ ದಿನಪತ್ರಿಕೆಯೊಂದಿಗೆ ಸುತ್ತುವ ಮೊದಲು ಬಾಳೆ ಎಲೆಗಳಿಂದ ಸುತ್ತಿಡಲಾಗುತ್ತದೆ. ಏಕೆಂದರೆ ಬಾಳೆ ಎಲೆಗಳು ಅನ್ನಕ್ಕೆ ಪರಿಮಳವನ್ನು ಸೇರಿಸುತ್ತವೆ. ==== ಫಿಲಿಪೈನ್ ಪಾಕಪದ್ಧತಿಯಲ್ಲಿ ==== [[ಚಿತ್ರ:Cassava_Suman.jpg|right|thumb| ''ಸುಮಂಗ್ ಕಾಮೋಟೆಂಗ್ ಕಹೋಯ್'' ([[ಮರಗೆಣಸು|ಕಸಾವ]] ''ಸುಮನ್'' ), ಬಾಳೆ ಎಲೆಗಳಲ್ಲಿ ಸುತ್ತಲಾಗಿದೆ.]] ಬಾಳೆ ಎಲೆಗಳು ಫಿಲಿಪೈನ್ ಪಾಕಪದ್ಧತಿಯಲ್ಲಿ ಆಹಾರವನ್ನು ಬಡಿಸುವ ಸಾಂಪ್ರದಾಯಿಕ ವಿಧಾನವಾಗಿದೆ. ದೊಡ್ಡ ಬಾಳೆ ಎಲೆಗಳ ಮೇಲೆ ಅಕ್ಕಿ ಮತ್ತು ಇತರ ಭಕ್ಷ್ಯಗಳನ್ನು ಹಾಕಲಾಗುತ್ತದೆ ( ''ಸಲೋ-ಸಾಲೋ'', ಬಫೆಯನ್ನು ನೆನಪಿಸುತ್ತದೆ) ಮತ್ತು ಪ್ರತಿಯೊಬ್ಬರೂ ತಮ್ಮ ಬರಿಗೈಯಲ್ಲಿ ( ''ಕಾಮಯನ್'' ) ಭಾಗವಹಿಸುತ್ತಾರೆ.<ref name="nol">{{Cite web |last=Elizabeth Ann Quirino |date=16 December 2014 |title=Have Filipino food, will travel |url=http://globalnation.inquirer.net/115686/have-filipino-food-will-travel/ |url-status=live |archive-url=https://web.archive.org/web/20141220233242/http://globalnation.inquirer.net/115686/have-filipino-food-will-travel/ |archive-date=20 December 2014 |access-date=6 January 2015 |publisher=Inquirer}}</ref><ref name="nash">{{Cite web |last=Margaret Littman |title=Authentic Filipino Food Comes to Nashville for One-Night SALO Project Pop-Up |url=http://www.nashvillescene.com/bites/archives/2014/12/11/authentic-filipino-food-comes-to-nashville-for-one-night-salo-project-pop-up |url-status=live |archive-url=https://web.archive.org/web/20150106081631/http://www.nashvillescene.com/bites/archives/2014/12/11/authentic-filipino-food-comes-to-nashville-for-one-night-salo-project-pop-up |archive-date=6 January 2015 |access-date=6 January 2015 |publisher=Nola Defender}}</ref> ಆಹಾರವನ್ನು ಬಡಿಸುವ ಮತ್ತೊಂದು ಸಾಂಪ್ರದಾಯಿಕ ವಿಧಾನವೆಂದರೆ ಅದನ್ನು ನೇಯ್ದ ''ಬಿಲಾವ್'' (ಬಿದಿರಿನಿಂದ ಮಾಡಿದ ಗೆಲ್ಲುವ ಬುಟ್ಟಿ ) ಮೇಲೆ ಇರಿಸಲಾಗಿರುವ ಬಾಳೆ-ಎಲೆಯ ಲೈನರ್‌ನಲ್ಲಿ ಇರಿಸುವುದು. ''ಬಿಲಾವೊವು'' ಸಾಮಾನ್ಯವಾಗಿ ಧಾನ್ಯಗಳಿಂದ ತೆನೆ ತೆಗೆಯಲು ಬಳಸಲಾಗುವ ಕೃಷಿ ಉಪಕರಣವಾಗಿದೆ. ಆದರೂ ಈಗ ಸಣ್ಣ ನೇಯ್ದ ಟ್ರೇಗಳು ಅಥವಾ ಅದೇ ರೀತಿಯ ಕೆತ್ತಿದ ಮರದ ತಟ್ಟೆಗಳು ಫಿಲಿಪಿನೋ ರೆಸ್ಟೋರೆಂಟ್‌ಗಳಲ್ಲಿ ವಿಶೇಷವಾಗಿ ಆಹಾರವನ್ನು ಬಡಿಸಲು ಬಳಸಲಾಗುತ್ತದೆ.<ref name="bilao">{{Cite web |date=5 January 2012 |title=What I Ate @ Eureka (Palmeras) |url=http://thehungrygiant.net/tag/bilao/ |archive-url=https://web.archive.org/web/20150106080138/http://thehungrygiant.net/tag/bilao/ |archive-date=6 January 2015 |access-date=6 January 2015 |publisher=The Hungry Giant}}</ref><ref>{{Cite web |title=Uses of Bilao, Round Bamboo Tray |url=http://luntianlaboratory.com/green/bilao-uses/ |archive-url=https://web.archive.org/web/20150106081934/http://luntianlaboratory.com/green/bilao-uses/ |archive-date=6 January 2015 |access-date=6 January 2015 |publisher=Luntian Laboratory}} Related details at [https://fruutuu.com/product/banana-leaf-online/ Banana Leaf].</ref> ಬಾಳೆ ಎಲೆಗಳನ್ನು ಸಾಮಾನ್ಯವಾಗಿ ಆಹಾರವನ್ನು ಸುತ್ತಿಡಲು ಬಳಸಲಾಗುತ್ತದೆ ( ''ಬಿನಾಲಾಟ್'' ) ಮತ್ತು ಅವು ಆಹಾರಕ್ಕೆ ನೀಡುವ ಪರಿಮಳಕ್ಕಾಗಿ ಮೌಲ್ಯಯುತವಾಗಿವೆ.<ref name="giard">{{Cite web |last=Rowena Dumlao-Giardina |date=28 October 2014 |title=Savor the Philippines with this lunch wrapped in banana leaves |url=http://www.sheknows.com/food-and-recipes/articles/1054323/chicken-pork-adobo-rice-banana-leaves-recipe |url-status=live |archive-url=https://web.archive.org/web/20150106095219/http://www.sheknows.com/food-and-recipes/articles/1054323/chicken-pork-adobo-rice-banana-leaves-recipe |archive-date=6 January 2015 |access-date=6 January 2015 |publisher=SheKnows}}</ref> ಬಾಳೆ ಎಲೆಗಳನ್ನು ಬಳಸುವ ನಿರ್ದಿಷ್ಟ ಫಿಲಿಪೈನ್ ಭಕ್ಷ್ಯಗಳಲ್ಲಿ ''ಸುಮನ್'' ಮತ್ತು ''ಬಿಬಿಂಗ್ಕಾ'' ಸೇರಿವೆ. <ref name="bibi">{{Cite web |last=Maan D'Asis Pamaran |date=22 December 2014 |title=Christmas: It's really more fun in the Philippines |url=http://manilastandardtoday.com/2014/12/22/christmas-it-s-really-more-fun-in-the-philippines/ |url-status=live |archive-url=https://web.archive.org/web/20150106081812/http://manilastandardtoday.com/2014/12/22/christmas-it-s-really-more-fun-in-the-philippines/ |archive-date=6 January 2015 |access-date=6 January 2015 |publisher=Manila Standard Today}}</ref> <ref name="sum">{{Cite web |last=Vanjo Merano |date=27 December 2010 |title=Suman sa Lihiya |url=http://panlasangpinoy.com/2010/12/27/suman-sa-lihiya/ |url-status=live |archive-url=https://web.archive.org/web/20150106082947/http://panlasangpinoy.com/2010/12/27/suman-sa-lihiya/ |archive-date=6 January 2015 |access-date=6 January 2015 |publisher=Panlasang Pinoy}}</ref> ==== ಪಾಲಿನೇಷ್ಯನ್ ಪಾಕಪದ್ಧತಿಯಲ್ಲಿ ==== [[ಹವಾಯಿ|ಹವಾಯಿಯನ್]] ಇಮುವನ್ನು ಹೆಚ್ಚಾಗಿ ಬಾಳೆ ಎಲೆಗಳಿಂದ ಜೋಡಿಸಲಾಗುತ್ತದೆ. === ದಕ್ಷಿಣ ಏಷ್ಯಾ === [[ಚಿತ್ರ:Lunch_from_Karnataka_on_a_plantain_leaf.jpg|right|thumb| ದಕ್ಷಿಣ ಭಾರತದ ಹಲವೆಡೆ ಬಾಳೆ ಎಲೆಯಲ್ಲಿ ಆಹಾರ ಬಡಿಸಲಾಗುತ್ತದೆ.]] ದಕ್ಷಿಣ ಭಾರತದ ಪಾಕಪದ್ಧತಿ ಮತ್ತು ಬಂಗಾಳಿ ಪಾಕಪದ್ಧತಿಯನ್ನು ಸಾಂಪ್ರದಾಯಿಕವಾಗಿ ಬಾಳೆ ಎಲೆಯ ಮೇಲೆ ಬಡಿಸಲಾಗುತ್ತದೆ. ವಿಶೇಷವಾಗಿ [[ಆಂಧ್ರ ಪ್ರದೇಶ]], [[ತೆಲಂಗಾಣ]], [[ತಮಿಳುನಾಡು]], [[ಕರ್ನಾಟಕ]], [[ಕೇರಳ]], [[ಒರಿಸ್ಸಾ|ಒಡಿಶಾ]], [[ಪಶ್ಚಿಮ ಬಂಗಾಳ]] ಮತ್ತು [[ಶ್ರೀಲಂಕಾ|ಶ್ರೀಲಂಕಾದಲ್ಲಿ]]. ಈ ಪ್ರದೇಶಗಳಲ್ಲಿ, ಹಬ್ಬದ ಸಂದರ್ಭಗಳಲ್ಲಿ ಬಾಳೆ ಎಲೆಯ ಮೇಲೆ ಆಹಾರವನ್ನು ಬಡಿಸುವುದು ವಾಡಿಕೆಯಾಗಿದೆ ಮತ್ತು ಬಾಳೆಹಣ್ಣು ಹೆಚ್ಚಾಗಿ ಬಡಿಸುವ ಆಹಾರದ ಒಂದು ಭಾಗವಾಗಿದೆ. ಮಹಾರಾಷ್ಟ್ರದಲ್ಲಿ, [[ಗಣೇಶ ಚತುರ್ಥಿ|ಗಣೇಶ ಚತುರ್ಥಿಯಂತಹ]] ವಿಶೇಷ ಸಂದರ್ಭಗಳಲ್ಲಿ ಜನರು ಬಾಳೆ ಎಲೆಗಳನ್ನು ತಿನ್ನುತ್ತಾರೆ. ಬಾಳೆ ಎಲೆಯನ್ನು ಮೀನುಗಳನ್ನು ಸುತ್ತಲು ಬಳಸಿ, ನಂತರ ಅದನ್ನು ಆವಿಯಲ್ಲಿ ಬೇಯಿಸಬಹುದು. ==== ಬಂಗಾಳಿ ಪಾಕಪದ್ಧತಿಯಲ್ಲಿ ==== ಬಂಗಾಳಿ ಪಾಕಪದ್ಧತಿಯಲ್ಲಿ ಬಾಳೆ ಎಲೆಯನ್ನು ಪಾತೂರಿ ತಯಾರಿಸಲು ಬಳಸಲಾಗುತ್ತದೆ. ಇದನ್ನು ಮ್ಯಾರಿನೇಟ್ ಮಾಡಿದ ಮತ್ತು ಮಸಾಲೆಯುಕ್ತ ಮೂಳೆರಹಿತ ತಾಜಾ ಮೀನುಗಳನ್ನು ಹಬೆಯಲ್ಲಿ ಬೇಯಿಸಿ ಬಾಳೆ ಎಲೆಯೊಳಗೆ ಬೇಯಿಸಿ ನಂತರ ತಿನ್ನಲಾಗುತ್ತದೆ. ಸಾಮಾನ್ಯವಾಗಿ, ಭೆಟ್ಕಿ ಮತ್ತು ಇಲಿಷ್ ಅನ್ನು ಪಾತೂರಿ ತಯಾರಿಸಲು ಬಳಸಲಾಗುತ್ತದೆ. ಬಂಗಾಳಿ ಪಾಕಪದ್ಧತಿಯು ಬಾಳೆ ಎಲೆಯಲ್ಲಿ ಊಟ ಮಾಡಲು ಹೆಚ್ಚಿನ ಮಹತ್ವ ಮತ್ತು ನಂಬಿಕೆಯನ್ನು ಹೊಂದಿದೆ. ==== ಭಾರತೀಯ ಪಾಕಪದ್ಧತಿಯಲ್ಲಿ ==== [[ಭಾರತ|ಭಾರತದಲ್ಲಿ]], ಬಿಳಿ ಅನ್ನವನ್ನು (ಅಥವಾ ಅಧಿಕೃತ ದಕ್ಷಿಣ ಭಾರತದ ರೆಸ್ಟೋರೆಂಟ್‌ಗಳಲ್ಲಿ ಬೇಯಿಸಿದ ಅನ್ನ) ತರಕಾರಿಗಳು, [[ಉಪ್ಪಿನ ಕಾಯಿ|ಉಪ್ಪಿನಕಾಯಿ]], [[ಹಪ್ಪಳ|ಅಪ್ಪಳಮ್]] ಮತ್ತು ಇತರ ಪ್ರಾದೇಶಿಕ ಮಸಾಲೆಗಳ (ಸಾಮಾನ್ಯವಾಗಿ ಹುಳಿ, ಉಪ್ಪು ಅಥವಾ ಮಸಾಲೆ) ವಿಂಗಡಣೆಯೊಂದಿಗೆ ಬಾಳೆ ಎಲೆಯ ಮೇಲೆ ಬಡಿಸಲಾಗುತ್ತದೆ. ಬಾಳೆ ಎಲೆಯು ಬಿಸಾಡಬಹುದಾದ ತಟ್ಟೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅದನ್ನು ಸ್ವತಃ ಸೇವಿಸುವುದಿಲ್ಲ. ಬಾಳೆ ಎಲೆಗಳ ಆಯ್ಕೆಯು ಮುಖ್ಯವಾಗಿ ವಿಶಾಲವಾದ ಎಲೆಗಳ ಕಾರಣದಿಂದಾಗಿ ದಕ್ಷಿಣ ಭಾರತದಲ್ಲಿ ಸಸ್ಯದ ಸರ್ವತ್ರವಾಗಿದೆ. ವಿಶಿಷ್ಟವಾಗಿ, ಕೇವಲ ಸಸ್ಯಾಹಾರಿ ಮಾಂಸರಸವನ್ನು (ಉದಾ [[ಹುಳಿ|ಸಾಂಬಾರ್]] ) ಅನ್ನದ ಮೇಲೆ ಬಡಿಸಲಾಗುತ್ತದೆ ಏಕೆಂದರೆ ಇದು ಸಾಂಪ್ರದಾಯಿಕ ಸಸ್ಯಾಹಾರಿ ಭಕ್ಷ್ಯವಾಗಿದೆ. ಆದಾಗ್ಯೂ, ಕೆಲವೊಮ್ಮೆ ಬೇಯಿಸಿದ ಮೊಟ್ಟೆಗಳು, [[ಮೇಲೋಗರ|ಕರಿ ಮಾಡಿದ]] ಅಥವಾ ಹುರಿದ ಮಾಂಸ ಅಥವಾ ಸಮುದ್ರಾಹಾರವನ್ನು ಸಹ ನೀಡಲಾಗುತ್ತದೆ. ಸಾಂಪ್ರದಾಯಿಕವಾಗಿ, ಎರಡು ಬಾರಿಯ ಅನ್ನವನ್ನು ಗ್ರೇವಿ, ಸೈಡ್ ಡಿಶ್‌ಗಳು ಮತ್ತು ಕಾಂಡಿಮೆಂಟ್‌ಗಳೊಂದಿಗೆ ಬಡಿಸಲಾಗುತ್ತದೆ ಆದರೆ ಎರಡನೆಯ ಸೇವೆಯು ಅಂಗುಳಿನ ಶುದ್ಧೀಕರಣವಾಗಿ ಮೊಸರು ಅನ್ನವಾಗಿರುತ್ತದೆ. ಬಾಳೆ ಎಲೆಯ ಊಟವನ್ನು ಕೈಯಿಂದ ತಿನ್ನುತ್ತಾರೆ. ಸಾಂಪ್ರದಾಯಿಕವಾಗಿ ಬಲಗೈಯನ್ನು ಮಾತ್ರ ಬಳಸಲಾಗುತ್ತದೆ ಮತ್ತು ಬೆರಳುಗಳ ತುದಿಗಳು ಮಾತ್ರ ಆಹಾರವನ್ನು ಸ್ಪರ್ಶಿಸಬೇಕು. ಮೊದಲ ಗೆಣ್ಣು ಅಥವಾ ಅಂಗೈಯ ಆಚೆಗಿನ ಬೆರಳಿನ ಯಾವುದೇ ಭಾಗವು ಆಹಾರವನ್ನು ಮುಟ್ಟಬಾರದು. ಬಾಳೆ ಎಲೆಯ ಊಟದ ಶಿಷ್ಟಾಚಾರದ ಭಾಗಗಳು: ಊಟದ ನಂತರ, ಅತಿಥಿಯು ಯಾವಾಗಲೂ ಆತಿಥೇಯರಿಗೆ ಕೃತಜ್ಞತೆಯ ಸಂಕೇತವಾಗಿ ಬಾಳೆ ಎಲೆಯನ್ನು ಒಳಕ್ಕೆ ಮಡಚಿಕೊಳ್ಳಬೇಕು; ಆತಿಥೇಯರು ಉಪಾಹಾರ ಗೃಹದ ಮಾಲೀಕರಾಗಿದ್ದರೂ ಸಹ. ಆದಾಗ್ಯೂ, ಅಂತ್ಯಕ್ರಿಯೆಯ ಸಮಯದಲ್ಲಿ ಊಟವನ್ನು ನೀಡಿದಾಗ, ಸತ್ತವರ ಕುಟುಂಬಕ್ಕೆ ಸಾಂತ್ವನದ ಸಂಕೇತವಾಗಿ ಎಲೆಯನ್ನು ಹೊರಕ್ಕೆ ಮಡಚಲಾಗುತ್ತದೆ. ಈ ಕಾರಣದಿಂದಾಗಿ, ಎಲೆಯನ್ನು ಹೊರಕ್ಕೆ ಮಡಚುವುದನ್ನು ಬೇರೆ ಯಾವುದೇ ಸಂದರ್ಭಗಳಲ್ಲಿ ಅಸಭ್ಯವೆಂದು ಪರಿಗಣಿಸಲಾಗುತ್ತದೆ. === ಲ್ಯಾಟಿನ್ ಅಮೇರಿಕ === ==== ಕೆರಿಬಿಯನ್ ಮತ್ತು ಮೆಕ್ಸಿಕನ್ ಪಾಕಪದ್ಧತಿಯಲ್ಲಿ ==== ಗ್ವಾನೈನ್ ಎಂಬುದು ಡೊಮಿನಿಕನ್ ಟ್ಯಾಮೆಲ್ಸ್ ಆಗಿದೆ. ಇದನ್ನು ಜೋಳದ ಹಿಟ್ಟಿನಿಂದ ತಯಾರಿಸಲಾಗುತ್ತದೆ, ನೆಲದ ಮಾಂಸದಿಂದ ತುಂಬಿಸಲಾಗುತ್ತದೆ ಮತ್ತು ಬಾಳೆ ಎಲೆಗಳಿಂದ ಸುತ್ತಲಾಗುತ್ತದೆ. ಪೋರ್ಟೊ ರಿಕೊದಲ್ಲಿ ''ಪಾಸ್ಟಲ್‌ಗಳನ್ನು'' ಪ್ರಾಥಮಿಕವಾಗಿ ತಾಜಾ ಹಸಿರು ಬಾಳೆಹಣ್ಣಿನ ಹಿಟ್ಟಿನಿಂದ ಹಂದಿಮಾಂಸದಿಂದ ತುಂಬಿಸಲಾಗುತ್ತದೆ ಮತ್ತು ನಂತರ ಬೆಂಕಿಯಲ್ಲಿ ಮೃದುಗೊಳಿಸಿದ ಬಾಳೆ ಎಲೆಗಳಲ್ಲಿ ಸುತ್ತಿಡಲಾಗುತ್ತದೆ. ಪೋರ್ಟೊ ರಿಕೊದಲ್ಲಿ ಅನೇಕ ಅಕ್ಕಿ ಭಕ್ಷ್ಯಗಳನ್ನು ಸುವಾಸನೆ ಮತ್ತು ಪರಿಮಳವನ್ನು ಸೇರಿಸಲು ಬಾಳೆ ಎಲೆಗಳಿಂದ ಮುಚ್ಚಳವಾಗಿ ಬೇಯಿಸಲಾಗುತ್ತದೆ. ಮೀನು ಮತ್ತು ಹಂದಿಯ ಭುಜವನ್ನು ಬಾಳೆ ಎಲೆಗಳಲ್ಲಿ ಸುತ್ತಿ ಬೇಯಿಸಬಹುದು. ಪೋರ್ಟೊ ರಿಕನ್ ಟ್ಯಾಮೆಲ್ಸ್ ಎಂದು ಕರೆಯಲ್ಪಡುವ ''ಗ್ವಾನಿಮ್‌ಗಳು'', ತೆಂಗಿನ ಹಾಲು ಮತ್ತು ಇತರ ಪದಾರ್ಥಗಳೊಂದಿಗೆ ಬೇಯಿಸಿದ ಕಾರ್ನ್‌ಮೀಲ್ ಅನ್ನು ಬಾಳೆ ಎಲೆಗಳಲ್ಲಿ ಸುತ್ತಿಡಲಾಗುತ್ತದೆ. ಸಿಹಿ ಕಸಾವ ಟೋರ್ಟಿಲ್ಲಾಗಳು ಮತ್ತು ಪೋರ್ಟೊ ರಿಕನ್ ಅರೆಪಾಗಳನ್ನು ಅಡುಗೆ ಮಾಡುವ ಮೊದಲು ಕೆಲವು ಗಂಟೆಗಳ ಕಾಲ ಬಾಳೆ ಎಲೆಗಳ ಮೇಲೆ ಇಡಲಾಗುತ್ತದೆ. [[ಮೆಕ್ಸಿಕೋ|ಮೆಕ್ಸಿಕನ್]], ಮತ್ತು ಹೆಚ್ಚು ನಿರ್ದಿಷ್ಟವಾಗಿ ಓಕ್ಸಾಕನ್ ಟ್ಯಾಮೆಲ್ಸ್ ಮತ್ತು ಸ್ಥಳೀಯ ವಿವಿಧ ಕುರಿಮರಿ ಅಥವಾ ಬಾರ್ಬಕೋವಾ [[ಟ್ಯಾಕೊ|ಟ್ಯಾಕೋಗಳನ್ನು]] ಹೆಚ್ಚಾಗಿ ಬಾಳೆ ಎಲೆಗಳಲ್ಲಿ ಆವಿಯಲ್ಲಿ ಬೇಯಿಸಲಾಗುತ್ತದೆ. ಬಾಳೆ ಎಲೆಗಳನ್ನು ಸಾಂಪ್ರದಾಯಿಕ ಯುಕಾಟಾನ್ ಖಾದ್ಯವಾದ ಕೊಚಿನಿಟಾ ಪಿಬಿಲ್‌ನಲ್ಲಿ ಹಂದಿಮಾಂಸವನ್ನು ಸುತ್ತಲು ಬಳಸಲಾಗುತ್ತದೆ. ==== ಮಧ್ಯ ಅಮೇರಿಕನ್ ಪಾಕಪದ್ಧತಿಯಲ್ಲಿ ==== [[ಚಿತ್ರ:Nacatamales_in_steamer.jpg|thumb| ಆವಿಯಲ್ಲಿ ಬೇಯಿಸಲು ನಾಕಾಟಮೇಲ್ಸ್ ಸಿದ್ಧವಾಗಿದೆ.]] ವಿಗೊರೊನ್ ಒಂದು ಸಾಂಪ್ರದಾಯಿಕ [[ನಿಕರಾಗುವ|ನಿಕರಾಗುವಾನ್]] ಭಕ್ಷ್ಯವಾಗಿದೆ. ಇದು ''ಕರ್ಟಿಡೊ'' (ಕತ್ತರಿಸಿದ ಎಲೆಕೋಸು, ಟೊಮ್ಯಾಟೊ, ಈರುಳ್ಳಿ, ಮತ್ತು ವಿನೆಗರ್ ಮತ್ತು ಉಪ್ಪಿನಲ್ಲಿ ಮ್ಯಾರಿನೇಡ್ ಮಾಡಿದ ಚಿಲಿ ಪೆಪರ್), ಬೇಯಿಸಿದ [[ಮರಗೆಣಸು|ಯುಕಾ]] ಮತ್ತು ಚಿಚಾರ್ರೋನ್ಸ್ (ಚರ್ಮದೊಂದಿಗೆ ಅಥವಾ ಮಾಂಸದೊಂದಿಗೆ ಹುರಿದ ಹಂದಿ), ಬಾಳೆ ಎಲೆಯಲ್ಲಿ ಸುತ್ತುವ ಎಲೆಕೋಸು ಸಲಾಡ್ ಅನ್ನು ಒಳಗೊಂಡಿದೆ. <ref>{{Cite web |date=11 August 2009 |title=Vigorón Recipe (Nicaraguan yuca, pork rind and cabbage salad) &#124; Nicaragua &#124; Whats4Eats |url=http://www.whats4eats.com/vegetables/vigoron-recipe |url-status=live |archive-url=https://web.archive.org/web/20130924114158/http://www.whats4eats.com/vegetables/vigoron-recipe |archive-date=2013-09-24 |access-date=2013-06-27}}</ref> ಈ ಖಾದ್ಯದ ವ್ಯತ್ಯಾಸಗಳು [[ಕೋಸ್ಟಾ ರಿಕ|ಕೋಸ್ಟರಿಕಾದಲ್ಲಿಯೂ]] ಕಂಡುಬರುತ್ತವೆ. ವಹೋ (ಅಥವಾ ಬಹೋ) ಎಂಬುದು ಬಾಳೆ ಎಲೆಗಳಲ್ಲಿ ಬೇಯಿಸಿದ ಮಾಂಸ, ಹಸಿರು [[ಅಡಿಗೆ ಬಾಳೆ|ಬಾಳೆಹಣ್ಣುಗಳು]] ಮತ್ತು ಯುಕಾದ ಮಿಶ್ರಣವಾಗಿದೆ. [[ಚಿತ್ರ:Baho.jpg|thumb| ಸಾಂಪ್ರದಾಯಿಕ ನಿಕರಾಗುವಾ ವಾಜೋ]] ಮಧ್ಯ ಅಮೆರಿಕದಾದ್ಯಂತ ತಯಾರಿಸಿದ ಟ್ಯಾಮೆಲ್ಸ್ ಅನ್ನು ಸಾಂಪ್ರದಾಯಿಕವಾಗಿ ಅಡುಗೆ ಮಾಡುವ ಮೊದಲು ಬಾಳೆ ಎಲೆಗಳಲ್ಲಿ ಸುತ್ತಿಡಲಾಗುತ್ತದೆ, ಇದು ನಿಕ್ಟಾಮಲೈಸ್ಡ್ [[ಮೆಕ್ಕೆ ಜೋಳ|ಕಾರ್ನ್]] ಹಿಟ್ಟಿಗೆ ವಿಶಿಷ್ಟವಾದ ರುಚಿಯನ್ನು ನೀಡುತ್ತದೆ. ==== ಈಕ್ವೆಡಾರ್ ಪಾಕಪದ್ಧತಿಯಲ್ಲಿ ==== ಕರಾವಳಿ ಭಾಗದ ಪ್ರದೇಶವು ಬೊಲ್ಲೊ, ಹಸಿರು ಬಾಳೆಹಣ್ಣು ಮತ್ತು ಕಡಲೆಕಾಯಿ ಬೆಣ್ಣೆಯ ಹಿಟ್ಟನ್ನು ಮೀನು ಅಥವಾ ಹಂದಿಮಾಂಸದಿಂದ ತುಂಬಿದ ಬಾಳೆ ಎಲೆಯಲ್ಲಿ ಸುತ್ತಿ, ನಂತರ ಇದನ್ನು ಇಟ್ಟಿಗೆ ಒಲೆಯಲ್ಲಿ ಬೇಯಿಸಲಾಗುತ್ತದೆ ಅಥವಾ ಆವಿಯಲ್ಲಿ ಬೇಯಿಸಲಾಗುತ್ತದೆ. ಮನಾಬಿ ಪ್ರಾಂತ್ಯವು [[ಟೋಂಗಾ|ಟೊಂಗಾ]] ಎಂಬ ಖಾದ್ಯವನ್ನು ತಯಾರಿಸುತ್ತದೆ ಚಿಕನ್ ಸ್ಟ್ಯೂ ಅನ್ನದೊಂದಿಗೆ ಅಚಿಯೋಟ್ ಮತ್ತು ಕಡಲೆಕಾಯಿ ಸಾಲ್ಸಾದೊಂದಿಗೆ ಬಣ್ಣ ಹಾಕಿ, ಇದೆಲ್ಲವನ್ನೂ ಬಾಳೆ ಎಲೆಯ ಮೇಲೆ ಬಡಿಸಲಾಗುತ್ತದೆ ಮತ್ತು ನಂತರ ಸುತ್ತಿಡಲಾಗುತ್ತದೆ. ಅಮೆಜೋನಿಯನ್ ಪ್ರಾಂತ್ಯಗಳು ಮೈಟೊವನ್ನು ಹೊಂದಿದ್ದು, ಅಲ್ಲಿ ಬೇಯಿಸಿದ ಮೀನನ್ನು ಯುಕ್ಕಾ ಮತ್ತು ಅನ್ನದೊಂದಿಗೆ ಬಡಿಸಲಾಗುತ್ತದೆ ಹಾಗೂ ಬಾಳೆ ಎಲೆಗಳಲ್ಲಿ ಸುತ್ತಿಡಲಾಗುತ್ತದೆ. === ಇತರ ಉಪಯೋಗಗಳು === ಪರಿಸರ ಪರಿಣಾಮವನ್ನು ಕಡಿಮೆ ಮಾಡಲು ಬಾಳೆ ಎಲೆಗಳನ್ನು ವಿಮಾನಯಾನದ ಊಟಕ್ಕಾಗಿ ಟ್ರೇಗಳನ್ನು ತಯಾರಿಸುವ ವಸ್ತುವಾಗಿ ಪ್ರಸ್ತಾಪಿಸಲಾಗಿದೆ. <ref>{{Cite news |last=Rueb |first=Emily S. |date=2019-10-11 |title=Airline Food Waste Is a Problem. Can Banana Leaves Be Part of the Solution? (Published 2019) |language=en-US |work=The New York Times |url=https://www.nytimes.com/2019/10/11/us/airline-cabin-waste.html |access-date=2021-02-17 |issn=0362-4331}}</ref> == ಸಂಪ್ರದಾಯ ಮತ್ತು ಧರ್ಮದಲ್ಲಿ == [[ಚಿತ್ರ:Prasadam_on_banana_leaves.jpg|right|thumb| [[ಭಾರತ|ಭಾರತದ]] [[ಗುಂಟೂರು|ಗುಂಟೂರಿನ]] ಮನೆಯಲ್ಲಿ [[ಪೂಜೆ|''ಪೂಜೆಯ'']] ನಂತರ ಬಾಳೆ ಎಲೆಗಳ ಮೇಲೆ ''[[ಪ್ರಸಾದ|ಪ್ರಸಾದವನ್ನು]]'' ನೀಡಲಾಗುತ್ತದೆ.]] ಬಾಳೆ ಎಲೆಗಳನ್ನು ಹಿಂದೂಗಳು ಮತ್ತು ಬೌದ್ಧರು ದಕ್ಷಿಣ [[ಭಾರತ]] ಮತ್ತು [[ಆಗ್ನೇಯ ಏಷ್ಯಾ|ಆಗ್ನೇಯ ಏಷ್ಯಾದಲ್ಲಿ]] ವಿಶೇಷ ಕಾರ್ಯಗಳು, ಮದುವೆಗಳು ಮತ್ತು ಸಮಾರಂಭಗಳಿಗೆ ಅಲಂಕಾರಿಕ ಅಂಶವಾಗಿ ಬಳಸುತ್ತಾರೆ. <ref>{{Cite web |date=14 June 2017 |title=The art of dining on a banana leaf |url=https://www.newindianexpress.com/cities/chennai/2017/jun/14/the-art-of-dining-on-a-banana-leaf-1616346.html |access-date=28 January 2023 |website=newindianexpress.com |publisher=[[New Indian Express]]}}</ref> ಬಲಿನೀಸ್ ಹಿಂದೂಗಳು ಬಾಳೆ ಎಲೆಗಳನ್ನು ''ಹಯಾಂಗ್'' (ಆತ್ಮಗಳು ಅಥವಾ ದೇವತೆಗಳು) ಮತ್ತು ದೇವರುಗಳಿಗೆ ''ಕ್ಯಾನಂಗ್'' ಎಂದು ಕರೆಯಲಾಗುವ ಹೂವಿನ ಅರ್ಪಣೆಗಾಗಿ ಪಾತ್ರೆಗಳಾಗಿ ತಯಾರಿಸುತ್ತಾರೆ. ಈ ಹೂವಿನ ಅರ್ಪಣೆಗಳನ್ನು ನಂತರ ಮನೆಯ ಸುತ್ತ ವಿವಿಧ ಸ್ಥಳಗಳಲ್ಲಿ ಇರಿಸಲಾಗುತ್ತದೆ. == ಬರವಣಿಗೆಯ ಮೇಲ್ಮೈಯಾಗಿ == ಬಾಳೆಹಣ್ಣು ಮತ್ತು ತಾಳೆ ಎಲೆಗಳು ಐತಿಹಾಸಿಕವಾಗಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಅನೇಕ ರಾಷ್ಟ್ರಗಳಲ್ಲಿ ಪ್ರಾಥಮಿಕ ಬರವಣಿಗೆಯ ಮೇಲ್ಮೈಗಳಾಗಿವೆ. ಇದು ಅವರ ಲಿಪಿಗಳ ವಿಕಾಸದ ಮೇಲೆ ಪ್ರಭಾವ ಬೀರಿದೆ. [[ಬ್ರಾಹ್ಮೀಯ ಲಿಪಿಗಳು|ದಕ್ಷಿಣ ಭಾರತ, ಶ್ರೀಲಂಕಾ ಮತ್ತು ಆಗ್ನೇಯ ಏಷ್ಯಾದ ಅನೇಕ ಲಿಪಿಗಳ]] ದುಂಡಾದ ಅಕ್ಷರಗಳಾದ ಒರಿಯಾ ಮತ್ತು ಸಿಂಹಳ, ಬರ್ಮೀಸ್, ಬೇಬೈನ್ ಮತ್ತು ಜಾವಾನೀಸ್ ಇದರಿಂದ ಪ್ರಭಾವಿತವಾಗಿದೆ ಎಂದು ಭಾವಿಸಲಾಗಿದೆ. ಚೂಪಾದ ಕೋನಗಳು ಮತ್ತು ಚೂಪಾದ ಬರವಣಿಗೆಯ ಉಪಕರಣದೊಂದಿಗೆ ಎಲೆಯ ಅಭಿಧಮನಿಯ ಉದ್ದಕ್ಕೂ ಸರಳ ರೇಖೆಗಳನ್ನು ಪತ್ತೆಹಚ್ಚುವುದು ಎಲೆಯನ್ನು ವಿಭಜಿಸುವ ಮತ್ತು ಮೇಲ್ಮೈಯನ್ನು ಹಾಳುಮಾಡುವ ಅಪಾಯವನ್ನುಂಟುಮಾಡುತ್ತದೆ. ಆದ್ದರಿಂದ ದುಂಡಾದ ಅಕ್ಷರಗಳು ಅಥವಾ ಲಂಬ ಅಥವಾ ಕರ್ಣೀಯ ದಿಕ್ಕಿನಲ್ಲಿ ಮಾತ್ರ ನೇರ ರೇಖೆಗಳನ್ನು ಹೊಂದಿರುವ ಅಕ್ಷರಗಳು ಪ್ರಾಯೋಗಿಕ ದೈನಂದಿನ ಬಳಕೆಗೆ ಅಗತ್ಯವಾಗಿವೆ. <ref>Sanford Steever, 'Tamil Writing', in Daniels & Bright, ''The World's Writing Systems'', 1996, p. 426</ref> ಅಂತಹ ಸಂದರ್ಭಗಳಲ್ಲಿ, ಎಲೆಗಳ ಪಕ್ಕೆಲುಬುಗಳು ನಿಯಮಿತ ಕಾಗದದ ವಿಭಜಿಸುವ ರೇಖೆಗಳಾಗಿ ಕಾರ್ಯನಿರ್ವಹಿಸುತ್ತವೆ. ಇವು ಪಠ್ಯದ ಸಾಲುಗಳನ್ನು ಬೇರ್ಪಡಿಸುತ್ತವೆ. [[ಈಸ್ಟರ್ ದ್ವೀಪ|ಈಸ್ಟರ್ ಐಲ್ಯಾಂಡ್‌ನ]] ಇನ್ನೂ-ವಿವರಿಸದ ''ರೊಂಗೊರೊಂಗೊ'' ಲಿಪಿಯ ಅಭಿವೃದ್ಧಿಯಲ್ಲಿ ಇದು ತುಂಬಾ ಪ್ರಭಾವಶಾಲಿಯಾಗಿದೆ ಎಂದು ನಂಬಲಾಗಿದೆ. == ಇತರ ಉಪಯೋಗಗಳು == ಎಲೆಗಳು ನ್ಯಾನೊಪರ್ಟಿಕಲ್ ಉತ್ಪನ್ನಗಳನ್ನು ತಯಾರಿಸಲು ಬಳಸುವ ಎಪಿನ್ ಅನ್ನು ಹೊಂದಿರುತ್ತವೆ. <ref name="Sayadi-et-al-2021">{{Cite journal|last=Sayadi|first=Khali|last2=Akbarzadeh|first2=Fatemeh|last3=Pourmardan|first3=Vahid|last4=Saravani-Aval|first4=Mehdi|last5=Sayadi|first5=Jalis|last6=Chauhan|first6=Narendra Pal Singh|last7=Sargazi|first7=Ghasem|title=Methods of green synthesis of Au NCs with emphasis on their morphology: A mini-review|journal=[[Heliyon]]|publisher=[[Cell Press]]|volume=7|issue=6|year=2021|issn=2405-8440|doi=10.1016/j.heliyon.2021.e07250|page=e07250|pmid=34189304|pmc=8220187}}</ref> * == ಉಲ್ಲೇಖಗಳು == {{ಉಲ್ಲೇಖಗಳು|40em}} <nowiki> {{Interwikineeded}} [[ವರ್ಗ:ಭಾರತೀಯ ಸಂಸ್ಕೃತಿ]] [[ವರ್ಗ:Pages with unreviewed translations]]</nowiki> [[ವರ್ಗ:ಸಸ್ಯಗಳು]] [[ವರ್ಗ:ವಿಕಿ ಇ-ಲರ್ನಿಂಗ್‍ನಲ್ಲಿ ತಯಾರಿಸಿದ ಲೇಖನ]] r24sgtd2id6vucvnqdsi16c4q307nxu 1376156 1376154 2026-07-02T11:23:12Z ~2026-37814-01 100296 1376156 wikitext text/x-wiki [[ಚಿತ್ರ:Banana-leaf-1.JPG|right|thumb| ಬಾಳೆ ಎಲೆ]] [[ಚಿತ್ರ:Pepes_ikan_emas_(pais_lauk_mas)_Sunda.jpg|right|thumb| ''ಕಾರ್ಪ್ ಪೆಪೆಸ್'', ಕಾರ್ಪ್ ಮೀನುಗಳನ್ನು ಬಾಳೆ ಎಲೆಯಲ್ಲಿ ಮಸಾಲೆಗಳೊಂದಿಗೆ ಬೇಯಿಸಲಾಗುತ್ತದೆ.]] [[ಚಿತ್ರ:Making_of_Banana_Leaf_Plates_which_Replace_Plastic_as_a_Climate_Solution.jpg|thumb| ಪ್ಲಾಸ್ಟಿಕ್ ಅನ್ನು ತ್ಯಾಜ್ಯ ಪರಿಹಾರವಾಗಿ ಬದಲಿಸುವ ಬಾಳೆ ಎಲೆಯ ತಟ್ಟೆಗಳನ್ನು ತಯಾರಿಸುವುದು]] '''ಬಾಳೆ ಎಲೆಯು''' [[ಬಾಳೆ ಹಣ್ಣು|ಬಾಳೆ ಗಿಡದ]] [[ಎಲೆ|ಎಲೆಯಾಗಿದೆ]], ಇದು ಬೆಳೆಯುತ್ತಿರುವ ಚಕ್ರದಲ್ಲಿ ೪೦ ಎಲೆಗಳನ್ನು ಉತ್ಪಾದಿಸಬಹುದು. <ref name="sfgate">{{Cite news |title=Why Won't a Banana Plant's Leaves Open? |language=en |work=[[SFGate]] |url=https://homeguides.sfgate.com/wont-banana-plants-leaves-open-87057.html |access-date=5 January 2020}}</ref> ಎಲೆಗಳು ವ್ಯಾಪಕವಾದ ಅನ್ವಯಿಕೆಗಳನ್ನು ಹೊಂದಿವೆ ಏಕೆಂದರೆ ಅವು ದೊಡ್ಡದಾಗಿರುತ್ತವೆ, ಹೊಂದಿಕೊಳ್ಳುತ್ತವೆ, ಜಲನಿರೋಧಕ ಮತ್ತು ಅಲಂಕಾರಿಕವಾಗಿರುತ್ತವೆ. ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ವ್ಯಾಪಕ ಶ್ರೇಣಿಯ ಪಾಕಪದ್ಧತಿಗಳಲ್ಲಿ ಅಡುಗೆ, ಸುತ್ತುವಿಕೆ, <ref>{{Cite news |last=Nace |first=Trevor |date=2019-03-25 |title=Thailand Supermarket Ditches Plastic Packaging For Banana Leaves |work=Forbes |url=https://www.forbes.com/sites/trevornace/2019/03/25/thailand-supermarket-uses-banana-leaves-instead-of-plastic-packaging/ |access-date=2019-03-26}}</ref> ಮತ್ತು ಆಹಾರ-ಸೇವೆಗಾಗಿ ಅವುಗಳನ್ನು ಬಳಸಲಾಗುತ್ತದೆ. ಅವುಗಳನ್ನು ಹಲವಾರು [[ಹಿಂದೂ]] ಮತ್ತು [[ಬೌದ್ಧ ಧರ್ಮ|ಬೌದ್ಧ]] ಸಮಾರಂಭಗಳಲ್ಲಿ ಅಲಂಕಾರಿಕ ಮತ್ತು ಸಾಂಕೇತಿಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಉಷ್ಣವಲಯದ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಗೃಹನಿರ್ಮಾಣದಲ್ಲಿ, ಛಾವಣಿಗಳು ಮತ್ತು ಬೇಲಿಗಳನ್ನು ಒಣ ಬಾಳೆ-ಎಲೆಯ ಹುಲ್ಲಿನಿಂದ ತಯಾರಿಸಲಾಗುತ್ತದೆ. <ref name="Molina">{{Cite book|url=https://books.google.com/books?id=Bw8Ow1H_OocC&pg=PA84|title=Advancing banana and plantain R & D in Asia and the Pacific|last=Molina, A.B.|last2=Roa, V.N.|last3=Van den Bergh, I.|last4=Maghuyop, M.A.|page=84|archive-url=https://web.archive.org/web/20171212184856/https://books.google.com/books?id=Bw8Ow1H_OocC&pg=PA84|archive-date=2017-12-12}}</ref> ಬಾಳೆಹಣ್ಣುಗಳು ಮತ್ತು ತಾಳೆ ಎಲೆಗಳು ಐತಿಹಾಸಿಕವಾಗಿ [[ದಕ್ಷಿಣ ಏಷ್ಯಾ|ದಕ್ಷಿಣ]] ಮತ್ತು [[ಆಗ್ನೇಯ ಏಷ್ಯಾ|ಆಗ್ನೇಯ ಏಷ್ಯಾದ]] ಅನೇಕ ರಾಷ್ಟ್ರಗಳಲ್ಲಿ ಪ್ರಾಥಮಿಕ ಬರವಣಿಗೆಯ ಮೇಲ್ಮೈಗಳಾಗಿವೆ. == ಅಡುಗೆಯಲ್ಲಿನ ಅನ್ವಯಗಳು == [[ಚಿತ್ರ:Steamed_rice_in_banana_leaf.jpg|thumb| ಅದರ ಪರಿಮಳ ಮತ್ತು ಸೌಂದರ್ಯವನ್ನು ಹೆಚ್ಚಿಸಲು ಬಾಳೆ ಎಲೆಯೊಳಗೆ ಸುತ್ತಿದ ಆವಿಯಲ್ಲಿ ಅಕ್ಕಿ]] ಬಾಳೆ ಎಲೆಗಳು ದೊಡ್ಡದಾಗಿರುತ್ತವೆ, ಹೊಂದಿಕೊಳ್ಳುತ್ತವೆ ಮತ್ತು ಜಲನಿರೋಧಕವಾಗಿರುತ್ತವೆ. <ref name="Temple of Thai">[http://www.templeofthai.com/food/fresh/frozenbananaleaf-1000000257.php Frozen Banana Leaf] {{Webarchive|url=https://web.archive.org/web/20230605074910/https://www.templeofthai.com/food/fresh/frozenbananaleaf-1000000257.php |date=2023-06-05 }}, Temple of Thai Food Store</ref> ಅವರು ಬೇಯಿಸಿದ ಅಥವಾ ಬಡಿಸುವ ಆಹಾರಕ್ಕೆ ಪರಿಮಳವನ್ನು ನೀಡುತ್ತಾರೆ; ಬಾಳೆ ಎಲೆಗಳೊಂದಿಗೆ ಆವಿಯಲ್ಲಿ ಬೇಯಿಸುವುದು ಖಾದ್ಯಕ್ಕೆ ಸೂಕ್ಷ್ಮವಾದ ಸಿಹಿ ಸುವಾಸನೆ ಮತ್ತು ಪರಿಮಳವನ್ನು ನೀಡುತ್ತದೆ. <ref>[http://frogmom.com/2012/03/black-cod-steamed-in-banana-leaves-with-thai-marinade/ Black Cod Steamed in Banana Leaves with Thai Marinade] {{Webarchive|url=https://web.archive.org/web/20150212051128/http://frogmom.com/2012/03/black-cod-steamed-in-banana-leaves-with-thai-marinade/ |date=2015-02-12 }}, Frog Mom</ref> ಎಲೆಗಳು ಸ್ವತಃ ತಿನ್ನುವುದಿಲ್ಲ ಮತ್ತು ವಿಷಯಗಳನ್ನು ಸೇವಿಸಿದ ನಂತರ ತಿರಸ್ಕರಿಸಲಾಗುತ್ತದೆ. <ref name="Temple of Thai" /> ಪರಿಮಳವನ್ನು ಸೇರಿಸುವುದರ ಜೊತೆಗೆ, ಎಲೆಗಳು ರಸವನ್ನು ಇರಿಸಿಕೊಳ್ಳುತ್ತವೆ ಮತ್ತು ಫಾಯಿಲ್ ಮಾಡುವಂತೆ ಆಹಾರವನ್ನು ಸುಡದಂತೆ ರಕ್ಷಿಸುತ್ತವೆ. <ref name="morton">{{Cite web |title=Banana |url=http://www.hort.purdue.edu/newcrop/morton/banana.html#Other%20Uses |url-status=live |archive-url=https://web.archive.org/web/20090415160027/http://www.hort.purdue.edu/newcrop/morton/banana.html |archive-date=15 April 2009 |access-date=2009-04-16 |publisher=Hortpurdue.edu}}</ref> [[ತಮಿಳುನಾಡು|ತಮಿಳುನಾಡಿನಲ್ಲಿ]] (ಭಾರತ) ಎಲೆಗಳನ್ನು ಸಂಪೂರ್ಣವಾಗಿ ಒಣಗಿಸಿ ಆಹಾರ ಪದಾರ್ಥಗಳಿಗೆ ಪ್ಯಾಕಿಂಗ್ ವಸ್ತುವಾಗಿ ಬಳಸಲಾಗುತ್ತದೆ ಮತ್ತು ದ್ರವಗಳನ್ನು ಹಿಡಿದಿಡಲು ಕಪ್‌ಗಳಾಗಿಯೂ ತಯಾರಿಸಲಾಗುತ್ತದೆ. ಒಣಗಿದ ಎಲೆಗಳನ್ನು ತಮಿಳಿನಲ್ಲಿ 'ವಾಝೈ-ಚ್- ಚರುಗು' (ವಾಳೈಚ್ ಚರುಗು) ಎಂದು ಕರೆಯಲಾಗುತ್ತದೆ. ಕೆಲವು ದಕ್ಷಿಣ ಭಾರತೀಯ, ಫಿಲಿಪಿನೋ ಮತ್ತು ಖಮೇರ್ ಪಾಕವಿಧಾನಗಳು ಬಾಳೆ ಎಲೆಗಳನ್ನು ಹುರಿಯಲು ಹೊದಿಕೆಯಾಗಿ ಬಳಸುತ್ತವೆ. ಎಲೆಗಳನ್ನು ನಂತರ ತೆಗೆದುಹಾಕಲಾಗುತ್ತದೆ. ವಿಯೆಟ್ನಾಮೀಸ್ ಪಾಕಪದ್ಧತಿಯಲ್ಲಿ, ಬಾಳೆ ಎಲೆಗಳನ್ನು ''ಚಾ-ಲುವಾದಂತಹ'' ಆಹಾರವನ್ನು ಕಟ್ಟಲು ಬಳಸಲಾಗುತ್ತದೆ. == ಪ್ರದೇಶದ ಪ್ರಕಾರ == === ಆಸ್ಟ್ರೋನೇಶಿಯಾ === ==== ಇಂಡೋನೇಷಿಯನ್ ಪಾಕಪದ್ಧತಿಯಲ್ಲಿ ==== [[ಚಿತ್ರ:Chicken_satay_on_banana_leaf_in_Java.jpg|right|thumb| ಬಾಳೆ ಎಲೆಯ ಕೋನ್-ಆಕಾರದ ತಟ್ಟೆಯಾದ ''ಪಿಂಕುಕ್‌ನಲ್ಲಿ'' ಚಿಕನ್ ಸಾಟೆ ಬಡಿಸಲಾಗುತ್ತದೆ.]] [[ಚಿತ್ರ:Wrapped_lontong.jpg|thumb| ಮೇಲೆ ಅವಲಂಬಿತವಾಗಿರುತ್ತದೆ.]] ಇಂಡೋನೇಷಿಯನ್ ಪಾಕಪದ್ಧತಿಯಲ್ಲಿ ಬಾಳೆ ಎಲೆಯನ್ನು ''ಪೆಪೆಸ್'' ಮತ್ತು ''ಬೊಟೊಕ್'' ಎಂಬ ಅಡುಗೆ ವಿಧಾನಗಳಲ್ಲಿ ಬಳಸಲಾಗುತ್ತದೆ; ಆಹಾರದ ಬಾಳೆ-ಎಲೆ ಪ್ಯಾಕೆಟ್‌ಗಳನ್ನು ಆವಿಯಲ್ಲಿ ಬೇಯಿಸಲಾಗುತ್ತದೆ, ಕುದಿಸಲಾಗುತ್ತದೆ ಅಥವಾ ಇದ್ದಿಲಿನ ಮೇಲೆ ಸುಡಲಾಗುತ್ತದೆ. ಬಾಳೆ ಎಲೆಗಳನ್ನು ''ನಾಗಸಾರಿ'' ಅಥವಾ ''ಕ್ಯೂ ಪಿಸಾಂಗ್'' ಮತ್ತು ''ಓಟಕ್-ಓಟಕ್‌ನಂತಹ'' ಹಲವಾರು ರೀತಿಯ ತಿಂಡಿಗಳನ್ನು ''ಕಟ್ಟಲು'' ಬಳಸಲಾಗುತ್ತದೆ ಮತ್ತು ''ಲೆಂಪರ್'' ಮತ್ತು ''ಲಾಂಟಾಂಗ್‌ನಂತಹ'' ಒತ್ತಿದ, ಜಿಗುಟಾದ-ಅಕ್ಕಿ ಭಕ್ಷ್ಯಗಳನ್ನು ಕಟ್ಟಲು ಬಳಸಲಾಗುತ್ತದೆ. ಜಾವಾದಲ್ಲಿ, ಬಾಳೆ ಎಲೆಯನ್ನು ''"ಪಿಂಕುಕ್"'' ಎಂದು ಕರೆಯಲಾಗುವ ಆಳವಿಲ್ಲದ ಶಂಕುವಿನಾಕಾರದ ಬೌಲ್ ಆಗಿ ಬಳಸಲಾಗುತ್ತದೆ. ಸಾಮಾನ್ಯವಾಗಿ ''ರುಜಾಕ್ ತುಂಬುಕ್, ಪೆಸೆಲ್'' ಅಥವಾ ಸಾಟೆಯನ್ನು ಬಡಿಸಲು ಬಳಸಲಾಗುತ್ತದೆ. ''ಪಿನ್‌ಕುಕ್ ಅನ್ನು'' ''ಲಿಡಿ ಸೆಮಾಟ್‌ನಿಂದ'' ಭದ್ರಪಡಿಸಲಾಗಿದೆ (ತೆಂಗಿನ ಎಲೆಯ ಮಧ್ಯನಾಳದಿಂದ ಮಾಡಿದ ಸಣ್ಣ ಮುಳ್ಳಿನಂಥ ಪಿನ್‌ಗಳು). ''ಪಿಂಕುಕ್'' ಎಡ ಅಂಗೈಯಲ್ಲಿ ಹೊಂದಿಕೊಳ್ಳುತ್ತದೆ ಆದರೆ ಬಲಗೈ ಆಹಾರವನ್ನು ಸೇವಿಸಲು ಬಳಸಲಾಗುತ್ತದೆ. ಇದು ಸಾಂಪ್ರದಾಯಿಕ ಬಿಸಾಡಬಹುದಾದ ಟೇಕ್- ಅವೇ ಆಹಾರ ಧಾರಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಸ್ವಚ್ಛಗೊಳಿಸಿದ ಬಾಳೆ ಎಲೆಯನ್ನು ಹೆಚ್ಚಾಗಿ ಪ್ಲೇಸ್ಮ್ಯಾಟ್ ಆಗಿ ಬಳಸಲಾಗುತ್ತದೆ; ರಾಟನ್, ಬಿದಿರು ಅಥವಾ ಜೇಡಿಮಣ್ಣಿನ ತಟ್ಟೆಗಳ ಮೇಲೆ ಹಾಕಿದ ಕತ್ತರಿಸಿದ ಬಾಳೆ ಎಲೆಗಳನ್ನು ಆಹಾರವನ್ನು ಬಡಿಸಲು ಬಳಸಲಾಗುತ್ತದೆ. ನೇಯ್ದ ಬಿದಿರಿನ ಫಲಕಗಳ ಮೇಲೆ ಅಲಂಕರಿಸಿದ ಮತ್ತು ಮಡಿಸಿದ ಬಾಳೆ ಎಲೆಗಳನ್ನು ಬಡಿಸುವ ಟ್ರೇಗಳು, ''ತುಂಪೆಂಗ್'' ಅಕ್ಕಿ ಕೋನ್ಗಳು ಮತ್ತು ''ಜಜನ್ ಪಸಾರ್'' ಅಥವಾ ''ಕ್ಯೂ'' ಭಕ್ಷ್ಯಗಳಿಗಾಗಿ ಹೋಲ್ಡರ್ಗಳಾಗಿ ಬಳಸಲಾಗುತ್ತದೆ. ==== ಮಲೇಷಿಯನ್ ಮತ್ತು ಸಿಂಗಾಪುರದ ಪಾಕಪದ್ಧತಿಯಲ್ಲಿ ==== ಮಲೇಷಿಯನ್ ಮತ್ತು ಸಿಂಗಾಪುರದ ಪಾಕಪದ್ಧತಿಯಲ್ಲಿ ಬಾಳೆ ಎಲೆಗಳನ್ನು ಕೆಲವು ಕುಯಿಹ್ ಮತ್ತು ಓಟಕ್-ಓಟಕ್ ಅನ್ನು ಕಟ್ಟಲು ಬಳಸಲಾಗುತ್ತದೆ. ಮಲಯ ಆಹಾರಗಳಾದ ನಾಸಿ ಲೆಮಾಕ್ ಅನ್ನು ಸಾಮಾನ್ಯವಾಗಿ ದಿನಪತ್ರಿಕೆಯೊಂದಿಗೆ ಸುತ್ತುವ ಮೊದಲು ಬಾಳೆ ಎಲೆಗಳಿಂದ ಸುತ್ತಿಡಲಾಗುತ್ತದೆ. ಏಕೆಂದರೆ ಬಾಳೆ ಎಲೆಗಳು ಅನ್ನಕ್ಕೆ ಪರಿಮಳವನ್ನು ಸೇರಿಸುತ್ತವೆ. ==== ಫಿಲಿಪೈನ್ ಪಾಕಪದ್ಧತಿಯಲ್ಲಿ ==== [[ಚಿತ್ರ:Cassava_Suman.jpg|right|thumb| ''ಸುಮಂಗ್ ಕಾಮೋಟೆಂಗ್ ಕಹೋಯ್'' ([[ಮರಗೆಣಸು|ಕಸಾವ]] ''ಸುಮನ್'' ), ಬಾಳೆ ಎಲೆಗಳಲ್ಲಿ ಸುತ್ತಲಾಗಿದೆ.]] ಬಾಳೆ ಎಲೆಗಳು ಫಿಲಿಪೈನ್ ಪಾಕಪದ್ಧತಿಯಲ್ಲಿ ಆಹಾರವನ್ನು ಬಡಿಸುವ ಸಾಂಪ್ರದಾಯಿಕ ವಿಧಾನವಾಗಿದೆ. ದೊಡ್ಡ ಬಾಳೆ ಎಲೆಗಳ ಮೇಲೆ ಅಕ್ಕಿ ಮತ್ತು ಇತರ ಭಕ್ಷ್ಯಗಳನ್ನು ಹಾಕಲಾಗುತ್ತದೆ ( ''ಸಲೋ-ಸಾಲೋ'', ಬಫೆಯನ್ನು ನೆನಪಿಸುತ್ತದೆ) ಮತ್ತು ಪ್ರತಿಯೊಬ್ಬರೂ ತಮ್ಮ ಬರಿಗೈಯಲ್ಲಿ ( ''ಕಾಮಯನ್'' ) ಭಾಗವಹಿಸುತ್ತಾರೆ.<ref name="nol">{{Cite web |last=Elizabeth Ann Quirino |date=16 December 2014 |title=Have Filipino food, will travel |url=http://globalnation.inquirer.net/115686/have-filipino-food-will-travel/ |url-status=live |archive-url=https://web.archive.org/web/20141220233242/http://globalnation.inquirer.net/115686/have-filipino-food-will-travel/ |archive-date=20 December 2014 |access-date=6 January 2015 |publisher=Inquirer}}</ref><ref name="nash">{{Cite web |last=Margaret Littman |title=Authentic Filipino Food Comes to Nashville for One-Night SALO Project Pop-Up |url=http://www.nashvillescene.com/bites/archives/2014/12/11/authentic-filipino-food-comes-to-nashville-for-one-night-salo-project-pop-up |url-status=live |archive-url=https://web.archive.org/web/20150106081631/http://www.nashvillescene.com/bites/archives/2014/12/11/authentic-filipino-food-comes-to-nashville-for-one-night-salo-project-pop-up |archive-date=6 January 2015 |access-date=6 January 2015 |publisher=Nola Defender}}</ref> ಆಹಾರವನ್ನು ಬಡಿಸುವ ಮತ್ತೊಂದು ಸಾಂಪ್ರದಾಯಿಕ ವಿಧಾನವೆಂದರೆ ಅದನ್ನು ನೇಯ್ದ ''ಬಿಲಾವ್'' (ಬಿದಿರಿನಿಂದ ಮಾಡಿದ ಗೆಲ್ಲುವ ಬುಟ್ಟಿ ) ಮೇಲೆ ಇರಿಸಲಾಗಿರುವ ಬಾಳೆ-ಎಲೆಯ ಲೈನರ್‌ನಲ್ಲಿ ಇರಿಸುವುದು. ''ಬಿಲಾವೊವು'' ಸಾಮಾನ್ಯವಾಗಿ ಧಾನ್ಯಗಳಿಂದ ತೆನೆ ತೆಗೆಯಲು ಬಳಸಲಾಗುವ ಕೃಷಿ ಉಪಕರಣವಾಗಿದೆ. ಆದರೂ ಈಗ ಸಣ್ಣ ನೇಯ್ದ ಟ್ರೇಗಳು ಅಥವಾ ಅದೇ ರೀತಿಯ ಕೆತ್ತಿದ ಮರದ ತಟ್ಟೆಗಳು ಫಿಲಿಪಿನೋ ರೆಸ್ಟೋರೆಂಟ್‌ಗಳಲ್ಲಿ ವಿಶೇಷವಾಗಿ ಆಹಾರವನ್ನು ಬಡಿಸಲು ಬಳಸಲಾಗುತ್ತದೆ.<ref name="bilao">{{Cite web |date=5 January 2012 |title=What I Ate @ Eureka (Palmeras) |url=http://thehungrygiant.net/tag/bilao/ |archive-url=https://web.archive.org/web/20150106080138/http://thehungrygiant.net/tag/bilao/ |archive-date=6 January 2015 |access-date=6 January 2015 |publisher=The Hungry Giant}}</ref><ref>{{Cite web |title=Uses of Bilao, Round Bamboo Tray |url=http://luntianlaboratory.com/green/bilao-uses/ |archive-url=https://web.archive.org/web/20150106081934/http://luntianlaboratory.com/green/bilao-uses/ |archive-date=6 January 2015 |access-date=6 January 2015 |publisher=Luntian Laboratory}} Related details at [https://fruutuu.com/product/banana-leaf-online/ Banana Leaf].</ref> ಬಾಳೆ ಎಲೆಗಳನ್ನು ಸಾಮಾನ್ಯವಾಗಿ ಆಹಾರವನ್ನು ಸುತ್ತಿಡಲು ಬಳಸಲಾಗುತ್ತದೆ ( ''ಬಿನಾಲಾಟ್'' ) ಮತ್ತು ಅವು ಆಹಾರಕ್ಕೆ ನೀಡುವ ಪರಿಮಳಕ್ಕಾಗಿ ಮೌಲ್ಯಯುತವಾಗಿವೆ.<ref name="giard">{{Cite web |last=Rowena Dumlao-Giardina |date=28 October 2014 |title=Savor the Philippines with this lunch wrapped in banana leaves |url=http://www.sheknows.com/food-and-recipes/articles/1054323/chicken-pork-adobo-rice-banana-leaves-recipe |url-status=live |archive-url=https://web.archive.org/web/20150106095219/http://www.sheknows.com/food-and-recipes/articles/1054323/chicken-pork-adobo-rice-banana-leaves-recipe |archive-date=6 January 2015 |access-date=6 January 2015 |publisher=SheKnows}}</ref> ಬಾಳೆ ಎಲೆಗಳನ್ನು ಬಳಸುವ ನಿರ್ದಿಷ್ಟ ಫಿಲಿಪೈನ್ ಭಕ್ಷ್ಯಗಳಲ್ಲಿ ''ಸುಮನ್'' ಮತ್ತು ''ಬಿಬಿಂಗ್ಕಾ'' ಸೇರಿವೆ. <ref name="bibi">{{Cite web |last=Maan D'Asis Pamaran |date=22 December 2014 |title=Christmas: It's really more fun in the Philippines |url=http://manilastandardtoday.com/2014/12/22/christmas-it-s-really-more-fun-in-the-philippines/ |url-status=live |archive-url=https://web.archive.org/web/20150106081812/http://manilastandardtoday.com/2014/12/22/christmas-it-s-really-more-fun-in-the-philippines/ |archive-date=6 January 2015 |access-date=6 January 2015 |publisher=Manila Standard Today}}</ref> <ref name="sum">{{Cite web |last=Vanjo Merano |date=27 December 2010 |title=Suman sa Lihiya |url=http://panlasangpinoy.com/2010/12/27/suman-sa-lihiya/ |url-status=live |archive-url=https://web.archive.org/web/20150106082947/http://panlasangpinoy.com/2010/12/27/suman-sa-lihiya/ |archive-date=6 January 2015 |access-date=6 January 2015 |publisher=Panlasang Pinoy}}</ref> ==== ಪಾಲಿನೇಷ್ಯನ್ ಪಾಕಪದ್ಧತಿಯಲ್ಲಿ ==== [[ಹವಾಯಿ|ಹವಾಯಿಯನ್]] ಇಮುವನ್ನು ಹೆಚ್ಚಾಗಿ ಬಾಳೆ ಎಲೆಗಳಿಂದ ಜೋಡಿಸಲಾಗುತ್ತದೆ. === ದಕ್ಷಿಣ ಏಷ್ಯಾ === [[ಚಿತ್ರ:Lunch_from_Karnataka_on_a_plantain_leaf.jpg|right|thumb| ದಕ್ಷಿಣ ಭಾರತದ ಹಲವೆಡೆ ಬಾಳೆ ಎಲೆಯಲ್ಲಿ ಆಹಾರ ಬಡಿಸಲಾಗುತ್ತದೆ.]] ದಕ್ಷಿಣ ಭಾರತದ ಪಾಕಪದ್ಧತಿ ಮತ್ತು ಬಂಗಾಳಿ ಪಾಕಪದ್ಧತಿಯನ್ನು ಸಾಂಪ್ರದಾಯಿಕವಾಗಿ ಬಾಳೆ ಎಲೆಯ ಮೇಲೆ ಬಡಿಸಲಾಗುತ್ತದೆ. ವಿಶೇಷವಾಗಿ [[ಆಂಧ್ರ ಪ್ರದೇಶ]], [[ತೆಲಂಗಾಣ]], [[ತಮಿಳುನಾಡು]], [[ಕರ್ನಾಟಕ]], [[ಕೇರಳ]], [[ಒರಿಸ್ಸಾ|ಒಡಿಶಾ]], [[ಪಶ್ಚಿಮ ಬಂಗಾಳ]] ಮತ್ತು [[ಶ್ರೀಲಂಕಾ|ಶ್ರೀಲಂಕಾದಲ್ಲಿ]]. ಈ ಪ್ರದೇಶಗಳಲ್ಲಿ, ಹಬ್ಬದ ಸಂದರ್ಭಗಳಲ್ಲಿ ಬಾಳೆ ಎಲೆಯ ಮೇಲೆ ಆಹಾರವನ್ನು ಬಡಿಸುವುದು ವಾಡಿಕೆಯಾಗಿದೆ ಮತ್ತು ಬಾಳೆಹಣ್ಣು ಹೆಚ್ಚಾಗಿ ಬಡಿಸುವ ಆಹಾರದ ಒಂದು ಭಾಗವಾಗಿದೆ. ಮಹಾರಾಷ್ಟ್ರದಲ್ಲಿ, [[ಗಣೇಶ ಚತುರ್ಥಿ|ಗಣೇಶ ಚತುರ್ಥಿಯಂತಹ]] ವಿಶೇಷ ಸಂದರ್ಭಗಳಲ್ಲಿ ಜನರು ಬಾಳೆ ಎಲೆಗಳನ್ನು ತಿನ್ನುತ್ತಾರೆ. ಬಾಳೆ ಎಲೆಯನ್ನು ಮೀನುಗಳನ್ನು ಸುತ್ತಲು ಬಳಸಿ, ನಂತರ ಅದನ್ನು ಆವಿಯಲ್ಲಿ ಬೇಯಿಸಬಹುದು. ==== ಬಂಗಾಳಿ ಪಾಕಪದ್ಧತಿಯಲ್ಲಿ ==== ಬಂಗಾಳಿ ಪಾಕಪದ್ಧತಿಯಲ್ಲಿ ಬಾಳೆ ಎಲೆಯನ್ನು ಪಾತೂರಿ ತಯಾರಿಸಲು ಬಳಸಲಾಗುತ್ತದೆ. ಇದನ್ನು ಮ್ಯಾರಿನೇಟ್ ಮಾಡಿದ ಮತ್ತು ಮಸಾಲೆಯುಕ್ತ ಮೂಳೆರಹಿತ ತಾಜಾ ಮೀನುಗಳನ್ನು ಹಬೆಯಲ್ಲಿ ಬೇಯಿಸಿ ಬಾಳೆ ಎಲೆಯೊಳಗೆ ಬೇಯಿಸಿ ನಂತರ ತಿನ್ನಲಾಗುತ್ತದೆ. ಸಾಮಾನ್ಯವಾಗಿ, ಭೆಟ್ಕಿ ಮತ್ತು ಇಲಿಷ್ ಅನ್ನು ಪಾತೂರಿ ತಯಾರಿಸಲು ಬಳಸಲಾಗುತ್ತದೆ. ಬಂಗಾಳಿ ಪಾಕಪದ್ಧತಿಯು ಬಾಳೆ ಎಲೆಯಲ್ಲಿ ಊಟ ಮಾಡಲು ಹೆಚ್ಚಿನ ಮಹತ್ವ ಮತ್ತು ನಂಬಿಕೆಯನ್ನು ಹೊಂದಿದೆ. ==== ಭಾರತೀಯ ಪಾಕಪದ್ಧತಿಯಲ್ಲಿ ==== [[ಭಾರತ|ಭಾರತದಲ್ಲಿ]], ಬಿಳಿ ಅನ್ನವನ್ನು (ಅಥವಾ ಅಧಿಕೃತ ದಕ್ಷಿಣ ಭಾರತದ ರೆಸ್ಟೋರೆಂಟ್‌ಗಳಲ್ಲಿ ಬೇಯಿಸಿದ ಅನ್ನ) ತರಕಾರಿಗಳು, [[ಉಪ್ಪಿನ ಕಾಯಿ|ಉಪ್ಪಿನಕಾಯಿ]], [[ಹಪ್ಪಳ|ಅಪ್ಪಳಮ್]] ಮತ್ತು ಇತರ ಪ್ರಾದೇಶಿಕ ಮಸಾಲೆಗಳ (ಸಾಮಾನ್ಯವಾಗಿ ಹುಳಿ, ಉಪ್ಪು ಅಥವಾ ಮಸಾಲೆ) ವಿಂಗಡಣೆಯೊಂದಿಗೆ ಬಾಳೆ ಎಲೆಯ ಮೇಲೆ ಬಡಿಸಲಾಗುತ್ತದೆ. ಬಾಳೆ ಎಲೆಯು ಬಿಸಾಡಬಹುದಾದ ತಟ್ಟೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅದನ್ನು ಸ್ವತಃ ಸೇವಿಸುವುದಿಲ್ಲ. ಬಾಳೆ ಎಲೆಗಳ ಆಯ್ಕೆಯು ಮುಖ್ಯವಾಗಿ ವಿಶಾಲವಾದ ಎಲೆಗಳ ಕಾರಣದಿಂದಾಗಿ ದಕ್ಷಿಣ ಭಾರತದಲ್ಲಿ ಸಸ್ಯದ ಸರ್ವತ್ರವಾಗಿದೆ. ವಿಶಿಷ್ಟವಾಗಿ, ಕೇವಲ ಸಸ್ಯಾಹಾರಿ ಮಾಂಸರಸವನ್ನು (ಉದಾ [[ಹುಳಿ|ಸಾಂಬಾರ್]] ) ಅನ್ನದ ಮೇಲೆ ಬಡಿಸಲಾಗುತ್ತದೆ ಏಕೆಂದರೆ ಇದು ಸಾಂಪ್ರದಾಯಿಕ ಸಸ್ಯಾಹಾರಿ ಭಕ್ಷ್ಯವಾಗಿದೆ. ಆದಾಗ್ಯೂ, ಕೆಲವೊಮ್ಮೆ ಬೇಯಿಸಿದ ಮೊಟ್ಟೆಗಳು, [[ಮೇಲೋಗರ|ಕರಿ ಮಾಡಿದ]] ಅಥವಾ ಹುರಿದ ಮಾಂಸ ಅಥವಾ ಸಮುದ್ರಾಹಾರವನ್ನು ಸಹ ನೀಡಲಾಗುತ್ತದೆ. ಸಾಂಪ್ರದಾಯಿಕವಾಗಿ, ಎರಡು ಬಾರಿಯ ಅನ್ನವನ್ನು ಗ್ರೇವಿ, ಸೈಡ್ ಡಿಶ್‌ಗಳು ಮತ್ತು ಕಾಂಡಿಮೆಂಟ್‌ಗಳೊಂದಿಗೆ ಬಡಿಸಲಾಗುತ್ತದೆ ಆದರೆ ಎರಡನೆಯ ಸೇವೆಯು ಅಂಗುಳಿನ ಶುದ್ಧೀಕರಣವಾಗಿ ಮೊಸರು ಅನ್ನವಾಗಿರುತ್ತದೆ. ಬಾಳೆ ಎಲೆಯ ಊಟವನ್ನು ಕೈಯಿಂದ ತಿನ್ನುತ್ತಾರೆ. ಸಾಂಪ್ರದಾಯಿಕವಾಗಿ ಬಲಗೈಯನ್ನು ಮಾತ್ರ ಬಳಸಲಾಗುತ್ತದೆ ಮತ್ತು ಬೆರಳುಗಳ ತುದಿಗಳು ಮಾತ್ರ ಆಹಾರವನ್ನು ಸ್ಪರ್ಶಿಸಬೇಕು. ಮೊದಲ ಗೆಣ್ಣು ಅಥವಾ ಅಂಗೈಯ ಆಚೆಗಿನ ಬೆರಳಿನ ಯಾವುದೇ ಭಾಗವು ಆಹಾರವನ್ನು ಮುಟ್ಟಬಾರದು. ಬಾಳೆ ಎಲೆಯ ಊಟದ ಶಿಷ್ಟಾಚಾರದ ಭಾಗಗಳು: ಊಟದ ನಂತರ, ಅತಿಥಿಯು ಯಾವಾಗಲೂ ಆತಿಥೇಯರಿಗೆ ಕೃತಜ್ಞತೆಯ ಸಂಕೇತವಾಗಿ ಬಾಳೆ ಎಲೆಯನ್ನು ಒಳಕ್ಕೆ ಮಡಚಿಕೊಳ್ಳಬೇಕು; ಆತಿಥೇಯರು ಉಪಾಹಾರ ಗೃಹದ ಮಾಲೀಕರಾಗಿದ್ದರೂ ಸಹ. ಆದಾಗ್ಯೂ, ಅಂತ್ಯಕ್ರಿಯೆಯ ಸಮಯದಲ್ಲಿ ಊಟವನ್ನು ನೀಡಿದಾಗ, ಸತ್ತವರ ಕುಟುಂಬಕ್ಕೆ ಸಾಂತ್ವನದ ಸಂಕೇತವಾಗಿ ಎಲೆಯನ್ನು ಹೊರಕ್ಕೆ ಮಡಚಲಾಗುತ್ತದೆ. ಈ ಕಾರಣದಿಂದಾಗಿ, ಎಲೆಯನ್ನು ಹೊರಕ್ಕೆ ಮಡಚುವುದನ್ನು ಬೇರೆ ಯಾವುದೇ ಸಂದರ್ಭಗಳಲ್ಲಿ ಅಸಭ್ಯವೆಂದು ಪರಿಗಣಿಸಲಾಗುತ್ತದೆ. === ಲ್ಯಾಟಿನ್ ಅಮೇರಿಕ === ==== ಕೆರಿಬಿಯನ್ ಮತ್ತು ಮೆಕ್ಸಿಕನ್ ಪಾಕಪದ್ಧತಿಯಲ್ಲಿ ==== ಗ್ವಾನೈನ್ ಎಂಬುದು ಡೊಮಿನಿಕನ್ ಟ್ಯಾಮೆಲ್ಸ್ ಆಗಿದೆ. ಇದನ್ನು ಜೋಳದ ಹಿಟ್ಟಿನಿಂದ ತಯಾರಿಸಲಾಗುತ್ತದೆ, ನೆಲದ ಮಾಂಸದಿಂದ ತುಂಬಿಸಲಾಗುತ್ತದೆ ಮತ್ತು ಬಾಳೆ ಎಲೆಗಳಿಂದ ಸುತ್ತಲಾಗುತ್ತದೆ. ಪೋರ್ಟೊ ರಿಕೊದಲ್ಲಿ ''ಪಾಸ್ಟಲ್‌ಗಳನ್ನು'' ಪ್ರಾಥಮಿಕವಾಗಿ ತಾಜಾ ಹಸಿರು ಬಾಳೆಹಣ್ಣಿನ ಹಿಟ್ಟಿನಿಂದ ಹಂದಿಮಾಂಸದಿಂದ ತುಂಬಿಸಲಾಗುತ್ತದೆ ಮತ್ತು ನಂತರ ಬೆಂಕಿಯಲ್ಲಿ ಮೃದುಗೊಳಿಸಿದ ಬಾಳೆ ಎಲೆಗಳಲ್ಲಿ ಸುತ್ತಿಡಲಾಗುತ್ತದೆ. ಪೋರ್ಟೊ ರಿಕೊದಲ್ಲಿ ಅನೇಕ ಅಕ್ಕಿ ಭಕ್ಷ್ಯಗಳನ್ನು ಸುವಾಸನೆ ಮತ್ತು ಪರಿಮಳವನ್ನು ಸೇರಿಸಲು ಬಾಳೆ ಎಲೆಗಳಿಂದ ಮುಚ್ಚಳವಾಗಿ ಬೇಯಿಸಲಾಗುತ್ತದೆ. ಮೀನು ಮತ್ತು ಹಂದಿಯ ಭುಜವನ್ನು ಬಾಳೆ ಎಲೆಗಳಲ್ಲಿ ಸುತ್ತಿ ಬೇಯಿಸಬಹುದು. ಪೋರ್ಟೊ ರಿಕನ್ ಟ್ಯಾಮೆಲ್ಸ್ ಎಂದು ಕರೆಯಲ್ಪಡುವ ''ಗ್ವಾನಿಮ್‌ಗಳು'', ತೆಂಗಿನ ಹಾಲು ಮತ್ತು ಇತರ ಪದಾರ್ಥಗಳೊಂದಿಗೆ ಬೇಯಿಸಿದ ಕಾರ್ನ್‌ಮೀಲ್ ಅನ್ನು ಬಾಳೆ ಎಲೆಗಳಲ್ಲಿ ಸುತ್ತಿಡಲಾಗುತ್ತದೆ. ಸಿಹಿ ಕಸಾವ ಟೋರ್ಟಿಲ್ಲಾಗಳು ಮತ್ತು ಪೋರ್ಟೊ ರಿಕನ್ ಅರೆಪಾಗಳನ್ನು ಅಡುಗೆ ಮಾಡುವ ಮೊದಲು ಕೆಲವು ಗಂಟೆಗಳ ಕಾಲ ಬಾಳೆ ಎಲೆಗಳ ಮೇಲೆ ಇಡಲಾಗುತ್ತದೆ. [[ಮೆಕ್ಸಿಕೋ|ಮೆಕ್ಸಿಕನ್]], ಮತ್ತು ಹೆಚ್ಚು ನಿರ್ದಿಷ್ಟವಾಗಿ ಓಕ್ಸಾಕನ್ ಟ್ಯಾಮೆಲ್ಸ್ ಮತ್ತು ಸ್ಥಳೀಯ ವಿವಿಧ ಕುರಿಮರಿ ಅಥವಾ ಬಾರ್ಬಕೋವಾ [[ಟ್ಯಾಕೊ|ಟ್ಯಾಕೋಗಳನ್ನು]] ಹೆಚ್ಚಾಗಿ ಬಾಳೆ ಎಲೆಗಳಲ್ಲಿ ಆವಿಯಲ್ಲಿ ಬೇಯಿಸಲಾಗುತ್ತದೆ. ಬಾಳೆ ಎಲೆಗಳನ್ನು ಸಾಂಪ್ರದಾಯಿಕ ಯುಕಾಟಾನ್ ಖಾದ್ಯವಾದ ಕೊಚಿನಿಟಾ ಪಿಬಿಲ್‌ನಲ್ಲಿ ಹಂದಿಮಾಂಸವನ್ನು ಸುತ್ತಲು ಬಳಸಲಾಗುತ್ತದೆ. ==== ಮಧ್ಯ ಅಮೇರಿಕನ್ ಪಾಕಪದ್ಧತಿಯಲ್ಲಿ ==== [[ಚಿತ್ರ:Nacatamales_in_steamer.jpg|thumb| ಆವಿಯಲ್ಲಿ ಬೇಯಿಸಲು ನಾಕಾಟಮೇಲ್ಸ್ ಸಿದ್ಧವಾಗಿದೆ.]] ವಿಗೊರೊನ್ ಒಂದು ಸಾಂಪ್ರದಾಯಿಕ [[ನಿಕರಾಗುವ|ನಿಕರಾಗುವಾನ್]] ಭಕ್ಷ್ಯವಾಗಿದೆ. ಇದು ''ಕರ್ಟಿಡೊ'' (ಕತ್ತರಿಸಿದ ಎಲೆಕೋಸು, ಟೊಮ್ಯಾಟೊ, ಈರುಳ್ಳಿ, ಮತ್ತು ವಿನೆಗರ್ ಮತ್ತು ಉಪ್ಪಿನಲ್ಲಿ ಮ್ಯಾರಿನೇಡ್ ಮಾಡಿದ ಚಿಲಿ ಪೆಪರ್), ಬೇಯಿಸಿದ [[ಮರಗೆಣಸು|ಯುಕಾ]] ಮತ್ತು ಚಿಚಾರ್ರೋನ್ಸ್ (ಚರ್ಮದೊಂದಿಗೆ ಅಥವಾ ಮಾಂಸದೊಂದಿಗೆ ಹುರಿದ ಹಂದಿ), ಬಾಳೆ ಎಲೆಯಲ್ಲಿ ಸುತ್ತುವ ಎಲೆಕೋಸು ಸಲಾಡ್ ಅನ್ನು ಒಳಗೊಂಡಿದೆ. <ref>{{Cite web |date=11 August 2009 |title=Vigorón Recipe (Nicaraguan yuca, pork rind and cabbage salad) &#124; Nicaragua &#124; Whats4Eats |url=http://www.whats4eats.com/vegetables/vigoron-recipe |url-status=live |archive-url=https://web.archive.org/web/20130924114158/http://www.whats4eats.com/vegetables/vigoron-recipe |archive-date=2013-09-24 |access-date=2013-06-27}}</ref> ಈ ಖಾದ್ಯದ ವ್ಯತ್ಯಾಸಗಳು [[ಕೋಸ್ಟಾ ರಿಕ|ಕೋಸ್ಟರಿಕಾದಲ್ಲಿಯೂ]] ಕಂಡುಬರುತ್ತವೆ. ವಹೋ (ಅಥವಾ ಬಹೋ) ಎಂಬುದು ಬಾಳೆ ಎಲೆಗಳಲ್ಲಿ ಬೇಯಿಸಿದ ಮಾಂಸ, ಹಸಿರು [[ಅಡಿಗೆ ಬಾಳೆ|ಬಾಳೆಹಣ್ಣುಗಳು]] ಮತ್ತು ಯುಕಾದ ಮಿಶ್ರಣವಾಗಿದೆ. [[ಚಿತ್ರ:Baho.jpg|thumb| ಸಾಂಪ್ರದಾಯಿಕ ನಿಕರಾಗುವಾ ವಾಜೋ]] ಮಧ್ಯ ಅಮೆರಿಕದಾದ್ಯಂತ ತಯಾರಿಸಿದ ಟ್ಯಾಮೆಲ್ಸ್ ಅನ್ನು ಸಾಂಪ್ರದಾಯಿಕವಾಗಿ ಅಡುಗೆ ಮಾಡುವ ಮೊದಲು ಬಾಳೆ ಎಲೆಗಳಲ್ಲಿ ಸುತ್ತಿಡಲಾಗುತ್ತದೆ, ಇದು ನಿಕ್ಟಾಮಲೈಸ್ಡ್ [[ಮೆಕ್ಕೆ ಜೋಳ|ಕಾರ್ನ್]] ಹಿಟ್ಟಿಗೆ ವಿಶಿಷ್ಟವಾದ ರುಚಿಯನ್ನು ನೀಡುತ್ತದೆ. ==== ಈಕ್ವೆಡಾರ್ ಪಾಕಪದ್ಧತಿಯಲ್ಲಿ ==== ಕರಾವಳಿ ಭಾಗದ ಪ್ರದೇಶವು ಬೊಲ್ಲೊ, ಹಸಿರು ಬಾಳೆಹಣ್ಣು ಮತ್ತು ಕಡಲೆಕಾಯಿ ಬೆಣ್ಣೆಯ ಹಿಟ್ಟನ್ನು ಮೀನು ಅಥವಾ ಹಂದಿಮಾಂಸದಿಂದ ತುಂಬಿದ ಬಾಳೆ ಎಲೆಯಲ್ಲಿ ಸುತ್ತಿ, ನಂತರ ಇದನ್ನು ಇಟ್ಟಿಗೆ ಒಲೆಯಲ್ಲಿ ಬೇಯಿಸಲಾಗುತ್ತದೆ ಅಥವಾ ಆವಿಯಲ್ಲಿ ಬೇಯಿಸಲಾಗುತ್ತದೆ. ಮನಾಬಿ ಪ್ರಾಂತ್ಯವು [[ಟೋಂಗಾ|ಟೊಂಗಾ]] ಎಂಬ ಖಾದ್ಯವನ್ನು ತಯಾರಿಸುತ್ತದೆ ಚಿಕನ್ ಸ್ಟ್ಯೂ ಅನ್ನದೊಂದಿಗೆ ಅಚಿಯೋಟ್ ಮತ್ತು ಕಡಲೆಕಾಯಿ ಸಾಲ್ಸಾದೊಂದಿಗೆ ಬಣ್ಣ ಹಾಕಿ, ಇದೆಲ್ಲವನ್ನೂ ಬಾಳೆ ಎಲೆಯ ಮೇಲೆ ಬಡಿಸಲಾಗುತ್ತದೆ ಮತ್ತು ನಂತರ ಸುತ್ತಿಡಲಾಗುತ್ತದೆ. ಅಮೆಜೋನಿಯನ್ ಪ್ರಾಂತ್ಯಗಳು ಮೈಟೊವನ್ನು ಹೊಂದಿದ್ದು, ಅಲ್ಲಿ ಬೇಯಿಸಿದ ಮೀನನ್ನು ಯುಕ್ಕಾ ಮತ್ತು ಅನ್ನದೊಂದಿಗೆ ಬಡಿಸಲಾಗುತ್ತದೆ ಹಾಗೂ ಬಾಳೆ ಎಲೆಗಳಲ್ಲಿ ಸುತ್ತಿಡಲಾಗುತ್ತದೆ. === ಇತರ ಉಪಯೋಗಗಳು === ಪರಿಸರ ಪರಿಣಾಮವನ್ನು ಕಡಿಮೆ ಮಾಡಲು ಬಾಳೆ ಎಲೆಗಳನ್ನು ವಿಮಾನಯಾನದ ಊಟಕ್ಕಾಗಿ ಟ್ರೇಗಳನ್ನು ತಯಾರಿಸುವ ವಸ್ತುವಾಗಿ ಪ್ರಸ್ತಾಪಿಸಲಾಗಿದೆ. <ref>{{Cite news |last=Rueb |first=Emily S. |date=2019-10-11 |title=Airline Food Waste Is a Problem. Can Banana Leaves Be Part of the Solution? (Published 2019) |language=en-US |work=The New York Times |url=https://www.nytimes.com/2019/10/11/us/airline-cabin-waste.html |access-date=2021-02-17 |issn=0362-4331}}</ref> == ಸಂಪ್ರದಾಯ ಮತ್ತು ಧರ್ಮದಲ್ಲಿ == [[ಚಿತ್ರ:Prasadam_on_banana_leaves.jpg|right|thumb| [[ಭಾರತ|ಭಾರತದ]] [[ಗುಂಟೂರು|ಗುಂಟೂರಿನ]] ಮನೆಯಲ್ಲಿ [[ಪೂಜೆ|''ಪೂಜೆಯ'']] ನಂತರ ಬಾಳೆ ಎಲೆಗಳ ಮೇಲೆ ''[[ಪ್ರಸಾದ|ಪ್ರಸಾದವನ್ನು]]'' ನೀಡಲಾಗುತ್ತದೆ.]] ಬಾಳೆ ಎಲೆಗಳನ್ನು ಹಿಂದೂಗಳು ಮತ್ತು ಬೌದ್ಧರು ದಕ್ಷಿಣ [[ಭಾರತ]] ಮತ್ತು [[ಆಗ್ನೇಯ ಏಷ್ಯಾ|ಆಗ್ನೇಯ ಏಷ್ಯಾದಲ್ಲಿ]] ವಿಶೇಷ ಕಾರ್ಯಗಳು, ಮದುವೆಗಳು ಮತ್ತು ಸಮಾರಂಭಗಳಿಗೆ ಅಲಂಕಾರಿಕ ಅಂಶವಾಗಿ ಬಳಸುತ್ತಾರೆ. <ref>{{cite web|url=https://www.newindianexpress.com/cities/chennai/2017/jun/14/the-art-of-dining-on-a-banana-leaf-1616346.html|title=The art of dining on a banana leaf|date=14 June 2017|access-date=28 January 2023|website=newindianexpress.com|publisher=[[New Indian Express]]}}</ref> ಬಲಿನೀಸ್ ಹಿಂದೂಗಳು ಬಾಳೆ ಎಲೆಗಳನ್ನು ''ಹಯಾಂಗ್'' (ಆತ್ಮಗಳು ಅಥವಾ ದೇವತೆಗಳು) ಮತ್ತು ದೇವರುಗಳಿಗೆ ''ಕ್ಯಾನಂಗ್'' ಎಂದು ಕರೆಯಲಾಗುವ ಹೂವಿನ ಅರ್ಪಣೆಗಾಗಿ ಪಾತ್ರೆಗಳಾಗಿ ತಯಾರಿಸುತ್ತಾರೆ. ಈ ಹೂವಿನ ಅರ್ಪಣೆಗಳನ್ನು ನಂತರ ಮನೆಯ ಸುತ್ತ ವಿವಿಧ ಸ್ಥಳಗಳಲ್ಲಿ ಇರಿಸಲಾಗುತ್ತದೆ. == ಬರವಣಿಗೆಯ ಮೇಲ್ಮೈಯಾಗಿ == ಬಾಳೆಹಣ್ಣು ಮತ್ತು ತಾಳೆ ಎಲೆಗಳು ಐತಿಹಾಸಿಕವಾಗಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಅನೇಕ ರಾಷ್ಟ್ರಗಳಲ್ಲಿ ಪ್ರಾಥಮಿಕ ಬರವಣಿಗೆಯ ಮೇಲ್ಮೈಗಳಾಗಿವೆ. ಇದು ಅವರ ಲಿಪಿಗಳ ವಿಕಾಸದ ಮೇಲೆ ಪ್ರಭಾವ ಬೀರಿದೆ. [[ಬ್ರಾಹ್ಮೀಯ ಲಿಪಿಗಳು|ದಕ್ಷಿಣ ಭಾರತ, ಶ್ರೀಲಂಕಾ ಮತ್ತು ಆಗ್ನೇಯ ಏಷ್ಯಾದ ಅನೇಕ ಲಿಪಿಗಳ]] ದುಂಡಾದ ಅಕ್ಷರಗಳಾದ ಒರಿಯಾ ಮತ್ತು ಸಿಂಹಳ, ಬರ್ಮೀಸ್, ಬೇಬೈನ್ ಮತ್ತು ಜಾವಾನೀಸ್ ಇದರಿಂದ ಪ್ರಭಾವಿತವಾಗಿದೆ ಎಂದು ಭಾವಿಸಲಾಗಿದೆ. ಚೂಪಾದ ಕೋನಗಳು ಮತ್ತು ಚೂಪಾದ ಬರವಣಿಗೆಯ ಉಪಕರಣದೊಂದಿಗೆ ಎಲೆಯ ಅಭಿಧಮನಿಯ ಉದ್ದಕ್ಕೂ ಸರಳ ರೇಖೆಗಳನ್ನು ಪತ್ತೆಹಚ್ಚುವುದು ಎಲೆಯನ್ನು ವಿಭಜಿಸುವ ಮತ್ತು ಮೇಲ್ಮೈಯನ್ನು ಹಾಳುಮಾಡುವ ಅಪಾಯವನ್ನುಂಟುಮಾಡುತ್ತದೆ. ಆದ್ದರಿಂದ ದುಂಡಾದ ಅಕ್ಷರಗಳು ಅಥವಾ ಲಂಬ ಅಥವಾ ಕರ್ಣೀಯ ದಿಕ್ಕಿನಲ್ಲಿ ಮಾತ್ರ ನೇರ ರೇಖೆಗಳನ್ನು ಹೊಂದಿರುವ ಅಕ್ಷರಗಳು ಪ್ರಾಯೋಗಿಕ ದೈನಂದಿನ ಬಳಕೆಗೆ ಅಗತ್ಯವಾಗಿವೆ. <ref>Sanford Steever, 'Tamil Writing', in Daniels & Bright, ''The World's Writing Systems'', 1996, p. 426</ref> ಅಂತಹ ಸಂದರ್ಭಗಳಲ್ಲಿ, ಎಲೆಗಳ ಪಕ್ಕೆಲುಬುಗಳು ನಿಯಮಿತ ಕಾಗದದ ವಿಭಜಿಸುವ ರೇಖೆಗಳಾಗಿ ಕಾರ್ಯನಿರ್ವಹಿಸುತ್ತವೆ. ಇವು ಪಠ್ಯದ ಸಾಲುಗಳನ್ನು ಬೇರ್ಪಡಿಸುತ್ತವೆ. [[ಈಸ್ಟರ್ ದ್ವೀಪ|ಈಸ್ಟರ್ ಐಲ್ಯಾಂಡ್‌ನ]] ಇನ್ನೂ-ವಿವರಿಸದ ''ರೊಂಗೊರೊಂಗೊ'' ಲಿಪಿಯ ಅಭಿವೃದ್ಧಿಯಲ್ಲಿ ಇದು ತುಂಬಾ ಪ್ರಭಾವಶಾಲಿಯಾಗಿದೆ ಎಂದು ನಂಬಲಾಗಿದೆ. == ಇತರ ಉಪಯೋಗಗಳು == ಎಲೆಗಳು ನ್ಯಾನೊಪರ್ಟಿಕಲ್ ಉತ್ಪನ್ನಗಳನ್ನು ತಯಾರಿಸಲು ಬಳಸುವ ಎಪಿನ್ ಅನ್ನು ಹೊಂದಿರುತ್ತವೆ. <ref name="Sayadi-et-al-2021">{{Cite journal|last=Sayadi|first=Khali|last2=Akbarzadeh|first2=Fatemeh|last3=Pourmardan|first3=Vahid|last4=Saravani-Aval|first4=Mehdi|last5=Sayadi|first5=Jalis|last6=Chauhan|first6=Narendra Pal Singh|last7=Sargazi|first7=Ghasem|title=Methods of green synthesis of Au NCs with emphasis on their morphology: A mini-review|journal=[[Heliyon]]|publisher=[[Cell Press]]|volume=7|issue=6|year=2021|issn=2405-8440|doi=10.1016/j.heliyon.2021.e07250|page=e07250|pmid=34189304|pmc=8220187}}</ref> * == ಉಲ್ಲೇಖಗಳು == {{ಉಲ್ಲೇಖಗಳು|40em}} <nowiki> {{Interwikineeded}} [[ವರ್ಗ:ಭಾರತೀಯ ಸಂಸ್ಕೃತಿ]] [[ವರ್ಗ:Pages with unreviewed translations]]</nowiki> [[ವರ್ಗ:ಸಸ್ಯಗಳು]] [[ವರ್ಗ:ವಿಕಿ ಇ-ಲರ್ನಿಂಗ್‍ನಲ್ಲಿ ತಯಾರಿಸಿದ ಲೇಖನ]] 1akcpgck11k5wjrx32xvlpyalstw2gz 1376157 1376156 2026-07-02T11:51:23Z ~2026-37814-01 100296 /* ಭಾರತೀಯ ಪಾಕಪದ್ಧತಿಯಲ್ಲಿ */ 1376157 wikitext text/x-wiki [[ಚಿತ್ರ:Banana-leaf-1.JPG|right|thumb| ಬಾಳೆ ಎಲೆ]] [[ಚಿತ್ರ:Pepes_ikan_emas_(pais_lauk_mas)_Sunda.jpg|right|thumb| ''ಕಾರ್ಪ್ ಪೆಪೆಸ್'', ಕಾರ್ಪ್ ಮೀನುಗಳನ್ನು ಬಾಳೆ ಎಲೆಯಲ್ಲಿ ಮಸಾಲೆಗಳೊಂದಿಗೆ ಬೇಯಿಸಲಾಗುತ್ತದೆ.]] [[ಚಿತ್ರ:Making_of_Banana_Leaf_Plates_which_Replace_Plastic_as_a_Climate_Solution.jpg|thumb| ಪ್ಲಾಸ್ಟಿಕ್ ಅನ್ನು ತ್ಯಾಜ್ಯ ಪರಿಹಾರವಾಗಿ ಬದಲಿಸುವ ಬಾಳೆ ಎಲೆಯ ತಟ್ಟೆಗಳನ್ನು ತಯಾರಿಸುವುದು]] '''ಬಾಳೆ ಎಲೆಯು''' [[ಬಾಳೆ ಹಣ್ಣು|ಬಾಳೆ ಗಿಡದ]] [[ಎಲೆ|ಎಲೆಯಾಗಿದೆ]], ಇದು ಬೆಳೆಯುತ್ತಿರುವ ಚಕ್ರದಲ್ಲಿ ೪೦ ಎಲೆಗಳನ್ನು ಉತ್ಪಾದಿಸಬಹುದು. <ref name="sfgate">{{Cite news |title=Why Won't a Banana Plant's Leaves Open? |language=en |work=[[SFGate]] |url=https://homeguides.sfgate.com/wont-banana-plants-leaves-open-87057.html |access-date=5 January 2020}}</ref> ಎಲೆಗಳು ವ್ಯಾಪಕವಾದ ಅನ್ವಯಿಕೆಗಳನ್ನು ಹೊಂದಿವೆ ಏಕೆಂದರೆ ಅವು ದೊಡ್ಡದಾಗಿರುತ್ತವೆ, ಹೊಂದಿಕೊಳ್ಳುತ್ತವೆ, ಜಲನಿರೋಧಕ ಮತ್ತು ಅಲಂಕಾರಿಕವಾಗಿರುತ್ತವೆ. ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ವ್ಯಾಪಕ ಶ್ರೇಣಿಯ ಪಾಕಪದ್ಧತಿಗಳಲ್ಲಿ ಅಡುಗೆ, ಸುತ್ತುವಿಕೆ, <ref>{{Cite news |last=Nace |first=Trevor |date=2019-03-25 |title=Thailand Supermarket Ditches Plastic Packaging For Banana Leaves |work=Forbes |url=https://www.forbes.com/sites/trevornace/2019/03/25/thailand-supermarket-uses-banana-leaves-instead-of-plastic-packaging/ |access-date=2019-03-26}}</ref> ಮತ್ತು ಆಹಾರ-ಸೇವೆಗಾಗಿ ಅವುಗಳನ್ನು ಬಳಸಲಾಗುತ್ತದೆ. ಅವುಗಳನ್ನು ಹಲವಾರು [[ಹಿಂದೂ]] ಮತ್ತು [[ಬೌದ್ಧ ಧರ್ಮ|ಬೌದ್ಧ]] ಸಮಾರಂಭಗಳಲ್ಲಿ ಅಲಂಕಾರಿಕ ಮತ್ತು ಸಾಂಕೇತಿಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಉಷ್ಣವಲಯದ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಗೃಹನಿರ್ಮಾಣದಲ್ಲಿ, ಛಾವಣಿಗಳು ಮತ್ತು ಬೇಲಿಗಳನ್ನು ಒಣ ಬಾಳೆ-ಎಲೆಯ ಹುಲ್ಲಿನಿಂದ ತಯಾರಿಸಲಾಗುತ್ತದೆ. <ref name="Molina">{{Cite book|url=https://books.google.com/books?id=Bw8Ow1H_OocC&pg=PA84|title=Advancing banana and plantain R & D in Asia and the Pacific|last=Molina, A.B.|last2=Roa, V.N.|last3=Van den Bergh, I.|last4=Maghuyop, M.A.|page=84|archive-url=https://web.archive.org/web/20171212184856/https://books.google.com/books?id=Bw8Ow1H_OocC&pg=PA84|archive-date=2017-12-12}}</ref> ಬಾಳೆಹಣ್ಣುಗಳು ಮತ್ತು ತಾಳೆ ಎಲೆಗಳು ಐತಿಹಾಸಿಕವಾಗಿ [[ದಕ್ಷಿಣ ಏಷ್ಯಾ|ದಕ್ಷಿಣ]] ಮತ್ತು [[ಆಗ್ನೇಯ ಏಷ್ಯಾ|ಆಗ್ನೇಯ ಏಷ್ಯಾದ]] ಅನೇಕ ರಾಷ್ಟ್ರಗಳಲ್ಲಿ ಪ್ರಾಥಮಿಕ ಬರವಣಿಗೆಯ ಮೇಲ್ಮೈಗಳಾಗಿವೆ. == ಅಡುಗೆಯಲ್ಲಿನ ಅನ್ವಯಗಳು == [[ಚಿತ್ರ:Steamed_rice_in_banana_leaf.jpg|thumb| ಅದರ ಪರಿಮಳ ಮತ್ತು ಸೌಂದರ್ಯವನ್ನು ಹೆಚ್ಚಿಸಲು ಬಾಳೆ ಎಲೆಯೊಳಗೆ ಸುತ್ತಿದ ಆವಿಯಲ್ಲಿ ಅಕ್ಕಿ]] ಬಾಳೆ ಎಲೆಗಳು ದೊಡ್ಡದಾಗಿರುತ್ತವೆ, ಹೊಂದಿಕೊಳ್ಳುತ್ತವೆ ಮತ್ತು ಜಲನಿರೋಧಕವಾಗಿರುತ್ತವೆ. <ref name="Temple of Thai">[http://www.templeofthai.com/food/fresh/frozenbananaleaf-1000000257.php Frozen Banana Leaf] {{Webarchive|url=https://web.archive.org/web/20230605074910/https://www.templeofthai.com/food/fresh/frozenbananaleaf-1000000257.php |date=2023-06-05 }}, Temple of Thai Food Store</ref> ಅವರು ಬೇಯಿಸಿದ ಅಥವಾ ಬಡಿಸುವ ಆಹಾರಕ್ಕೆ ಪರಿಮಳವನ್ನು ನೀಡುತ್ತಾರೆ; ಬಾಳೆ ಎಲೆಗಳೊಂದಿಗೆ ಆವಿಯಲ್ಲಿ ಬೇಯಿಸುವುದು ಖಾದ್ಯಕ್ಕೆ ಸೂಕ್ಷ್ಮವಾದ ಸಿಹಿ ಸುವಾಸನೆ ಮತ್ತು ಪರಿಮಳವನ್ನು ನೀಡುತ್ತದೆ. <ref>[http://frogmom.com/2012/03/black-cod-steamed-in-banana-leaves-with-thai-marinade/ Black Cod Steamed in Banana Leaves with Thai Marinade] {{Webarchive|url=https://web.archive.org/web/20150212051128/http://frogmom.com/2012/03/black-cod-steamed-in-banana-leaves-with-thai-marinade/ |date=2015-02-12 }}, Frog Mom</ref> ಎಲೆಗಳು ಸ್ವತಃ ತಿನ್ನುವುದಿಲ್ಲ ಮತ್ತು ವಿಷಯಗಳನ್ನು ಸೇವಿಸಿದ ನಂತರ ತಿರಸ್ಕರಿಸಲಾಗುತ್ತದೆ. <ref name="Temple of Thai" /> ಪರಿಮಳವನ್ನು ಸೇರಿಸುವುದರ ಜೊತೆಗೆ, ಎಲೆಗಳು ರಸವನ್ನು ಇರಿಸಿಕೊಳ್ಳುತ್ತವೆ ಮತ್ತು ಫಾಯಿಲ್ ಮಾಡುವಂತೆ ಆಹಾರವನ್ನು ಸುಡದಂತೆ ರಕ್ಷಿಸುತ್ತವೆ. <ref name="morton">{{Cite web |title=Banana |url=http://www.hort.purdue.edu/newcrop/morton/banana.html#Other%20Uses |url-status=live |archive-url=https://web.archive.org/web/20090415160027/http://www.hort.purdue.edu/newcrop/morton/banana.html |archive-date=15 April 2009 |access-date=2009-04-16 |publisher=Hortpurdue.edu}}</ref> [[ತಮಿಳುನಾಡು|ತಮಿಳುನಾಡಿನಲ್ಲಿ]] (ಭಾರತ) ಎಲೆಗಳನ್ನು ಸಂಪೂರ್ಣವಾಗಿ ಒಣಗಿಸಿ ಆಹಾರ ಪದಾರ್ಥಗಳಿಗೆ ಪ್ಯಾಕಿಂಗ್ ವಸ್ತುವಾಗಿ ಬಳಸಲಾಗುತ್ತದೆ ಮತ್ತು ದ್ರವಗಳನ್ನು ಹಿಡಿದಿಡಲು ಕಪ್‌ಗಳಾಗಿಯೂ ತಯಾರಿಸಲಾಗುತ್ತದೆ. ಒಣಗಿದ ಎಲೆಗಳನ್ನು ತಮಿಳಿನಲ್ಲಿ 'ವಾಝೈ-ಚ್- ಚರುಗು' (ವಾಳೈಚ್ ಚರುಗು) ಎಂದು ಕರೆಯಲಾಗುತ್ತದೆ. ಕೆಲವು ದಕ್ಷಿಣ ಭಾರತೀಯ, ಫಿಲಿಪಿನೋ ಮತ್ತು ಖಮೇರ್ ಪಾಕವಿಧಾನಗಳು ಬಾಳೆ ಎಲೆಗಳನ್ನು ಹುರಿಯಲು ಹೊದಿಕೆಯಾಗಿ ಬಳಸುತ್ತವೆ. ಎಲೆಗಳನ್ನು ನಂತರ ತೆಗೆದುಹಾಕಲಾಗುತ್ತದೆ. ವಿಯೆಟ್ನಾಮೀಸ್ ಪಾಕಪದ್ಧತಿಯಲ್ಲಿ, ಬಾಳೆ ಎಲೆಗಳನ್ನು ''ಚಾ-ಲುವಾದಂತಹ'' ಆಹಾರವನ್ನು ಕಟ್ಟಲು ಬಳಸಲಾಗುತ್ತದೆ. == ಪ್ರದೇಶದ ಪ್ರಕಾರ == === ಆಸ್ಟ್ರೋನೇಶಿಯಾ === ==== ಇಂಡೋನೇಷಿಯನ್ ಪಾಕಪದ್ಧತಿಯಲ್ಲಿ ==== [[ಚಿತ್ರ:Chicken_satay_on_banana_leaf_in_Java.jpg|right|thumb| ಬಾಳೆ ಎಲೆಯ ಕೋನ್-ಆಕಾರದ ತಟ್ಟೆಯಾದ ''ಪಿಂಕುಕ್‌ನಲ್ಲಿ'' ಚಿಕನ್ ಸಾಟೆ ಬಡಿಸಲಾಗುತ್ತದೆ.]] [[ಚಿತ್ರ:Wrapped_lontong.jpg|thumb| ಮೇಲೆ ಅವಲಂಬಿತವಾಗಿರುತ್ತದೆ.]] ಇಂಡೋನೇಷಿಯನ್ ಪಾಕಪದ್ಧತಿಯಲ್ಲಿ ಬಾಳೆ ಎಲೆಯನ್ನು ''ಪೆಪೆಸ್'' ಮತ್ತು ''ಬೊಟೊಕ್'' ಎಂಬ ಅಡುಗೆ ವಿಧಾನಗಳಲ್ಲಿ ಬಳಸಲಾಗುತ್ತದೆ; ಆಹಾರದ ಬಾಳೆ-ಎಲೆ ಪ್ಯಾಕೆಟ್‌ಗಳನ್ನು ಆವಿಯಲ್ಲಿ ಬೇಯಿಸಲಾಗುತ್ತದೆ, ಕುದಿಸಲಾಗುತ್ತದೆ ಅಥವಾ ಇದ್ದಿಲಿನ ಮೇಲೆ ಸುಡಲಾಗುತ್ತದೆ. ಬಾಳೆ ಎಲೆಗಳನ್ನು ''ನಾಗಸಾರಿ'' ಅಥವಾ ''ಕ್ಯೂ ಪಿಸಾಂಗ್'' ಮತ್ತು ''ಓಟಕ್-ಓಟಕ್‌ನಂತಹ'' ಹಲವಾರು ರೀತಿಯ ತಿಂಡಿಗಳನ್ನು ''ಕಟ್ಟಲು'' ಬಳಸಲಾಗುತ್ತದೆ ಮತ್ತು ''ಲೆಂಪರ್'' ಮತ್ತು ''ಲಾಂಟಾಂಗ್‌ನಂತಹ'' ಒತ್ತಿದ, ಜಿಗುಟಾದ-ಅಕ್ಕಿ ಭಕ್ಷ್ಯಗಳನ್ನು ಕಟ್ಟಲು ಬಳಸಲಾಗುತ್ತದೆ. ಜಾವಾದಲ್ಲಿ, ಬಾಳೆ ಎಲೆಯನ್ನು ''"ಪಿಂಕುಕ್"'' ಎಂದು ಕರೆಯಲಾಗುವ ಆಳವಿಲ್ಲದ ಶಂಕುವಿನಾಕಾರದ ಬೌಲ್ ಆಗಿ ಬಳಸಲಾಗುತ್ತದೆ. ಸಾಮಾನ್ಯವಾಗಿ ''ರುಜಾಕ್ ತುಂಬುಕ್, ಪೆಸೆಲ್'' ಅಥವಾ ಸಾಟೆಯನ್ನು ಬಡಿಸಲು ಬಳಸಲಾಗುತ್ತದೆ. ''ಪಿನ್‌ಕುಕ್ ಅನ್ನು'' ''ಲಿಡಿ ಸೆಮಾಟ್‌ನಿಂದ'' ಭದ್ರಪಡಿಸಲಾಗಿದೆ (ತೆಂಗಿನ ಎಲೆಯ ಮಧ್ಯನಾಳದಿಂದ ಮಾಡಿದ ಸಣ್ಣ ಮುಳ್ಳಿನಂಥ ಪಿನ್‌ಗಳು). ''ಪಿಂಕುಕ್'' ಎಡ ಅಂಗೈಯಲ್ಲಿ ಹೊಂದಿಕೊಳ್ಳುತ್ತದೆ ಆದರೆ ಬಲಗೈ ಆಹಾರವನ್ನು ಸೇವಿಸಲು ಬಳಸಲಾಗುತ್ತದೆ. ಇದು ಸಾಂಪ್ರದಾಯಿಕ ಬಿಸಾಡಬಹುದಾದ ಟೇಕ್- ಅವೇ ಆಹಾರ ಧಾರಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಸ್ವಚ್ಛಗೊಳಿಸಿದ ಬಾಳೆ ಎಲೆಯನ್ನು ಹೆಚ್ಚಾಗಿ ಪ್ಲೇಸ್ಮ್ಯಾಟ್ ಆಗಿ ಬಳಸಲಾಗುತ್ತದೆ; ರಾಟನ್, ಬಿದಿರು ಅಥವಾ ಜೇಡಿಮಣ್ಣಿನ ತಟ್ಟೆಗಳ ಮೇಲೆ ಹಾಕಿದ ಕತ್ತರಿಸಿದ ಬಾಳೆ ಎಲೆಗಳನ್ನು ಆಹಾರವನ್ನು ಬಡಿಸಲು ಬಳಸಲಾಗುತ್ತದೆ. ನೇಯ್ದ ಬಿದಿರಿನ ಫಲಕಗಳ ಮೇಲೆ ಅಲಂಕರಿಸಿದ ಮತ್ತು ಮಡಿಸಿದ ಬಾಳೆ ಎಲೆಗಳನ್ನು ಬಡಿಸುವ ಟ್ರೇಗಳು, ''ತುಂಪೆಂಗ್'' ಅಕ್ಕಿ ಕೋನ್ಗಳು ಮತ್ತು ''ಜಜನ್ ಪಸಾರ್'' ಅಥವಾ ''ಕ್ಯೂ'' ಭಕ್ಷ್ಯಗಳಿಗಾಗಿ ಹೋಲ್ಡರ್ಗಳಾಗಿ ಬಳಸಲಾಗುತ್ತದೆ. ==== ಮಲೇಷಿಯನ್ ಮತ್ತು ಸಿಂಗಾಪುರದ ಪಾಕಪದ್ಧತಿಯಲ್ಲಿ ==== ಮಲೇಷಿಯನ್ ಮತ್ತು ಸಿಂಗಾಪುರದ ಪಾಕಪದ್ಧತಿಯಲ್ಲಿ ಬಾಳೆ ಎಲೆಗಳನ್ನು ಕೆಲವು ಕುಯಿಹ್ ಮತ್ತು ಓಟಕ್-ಓಟಕ್ ಅನ್ನು ಕಟ್ಟಲು ಬಳಸಲಾಗುತ್ತದೆ. ಮಲಯ ಆಹಾರಗಳಾದ ನಾಸಿ ಲೆಮಾಕ್ ಅನ್ನು ಸಾಮಾನ್ಯವಾಗಿ ದಿನಪತ್ರಿಕೆಯೊಂದಿಗೆ ಸುತ್ತುವ ಮೊದಲು ಬಾಳೆ ಎಲೆಗಳಿಂದ ಸುತ್ತಿಡಲಾಗುತ್ತದೆ. ಏಕೆಂದರೆ ಬಾಳೆ ಎಲೆಗಳು ಅನ್ನಕ್ಕೆ ಪರಿಮಳವನ್ನು ಸೇರಿಸುತ್ತವೆ. ==== ಫಿಲಿಪೈನ್ ಪಾಕಪದ್ಧತಿಯಲ್ಲಿ ==== [[ಚಿತ್ರ:Cassava_Suman.jpg|right|thumb| ''ಸುಮಂಗ್ ಕಾಮೋಟೆಂಗ್ ಕಹೋಯ್'' ([[ಮರಗೆಣಸು|ಕಸಾವ]] ''ಸುಮನ್'' ), ಬಾಳೆ ಎಲೆಗಳಲ್ಲಿ ಸುತ್ತಲಾಗಿದೆ.]] ಬಾಳೆ ಎಲೆಗಳು ಫಿಲಿಪೈನ್ ಪಾಕಪದ್ಧತಿಯಲ್ಲಿ ಆಹಾರವನ್ನು ಬಡಿಸುವ ಸಾಂಪ್ರದಾಯಿಕ ವಿಧಾನವಾಗಿದೆ. ದೊಡ್ಡ ಬಾಳೆ ಎಲೆಗಳ ಮೇಲೆ ಅಕ್ಕಿ ಮತ್ತು ಇತರ ಭಕ್ಷ್ಯಗಳನ್ನು ಹಾಕಲಾಗುತ್ತದೆ ( ''ಸಲೋ-ಸಾಲೋ'', ಬಫೆಯನ್ನು ನೆನಪಿಸುತ್ತದೆ) ಮತ್ತು ಪ್ರತಿಯೊಬ್ಬರೂ ತಮ್ಮ ಬರಿಗೈಯಲ್ಲಿ ( ''ಕಾಮಯನ್'' ) ಭಾಗವಹಿಸುತ್ತಾರೆ.<ref name="nol">{{Cite web |last=Elizabeth Ann Quirino |date=16 December 2014 |title=Have Filipino food, will travel |url=http://globalnation.inquirer.net/115686/have-filipino-food-will-travel/ |url-status=live |archive-url=https://web.archive.org/web/20141220233242/http://globalnation.inquirer.net/115686/have-filipino-food-will-travel/ |archive-date=20 December 2014 |access-date=6 January 2015 |publisher=Inquirer}}</ref><ref name="nash">{{Cite web |last=Margaret Littman |title=Authentic Filipino Food Comes to Nashville for One-Night SALO Project Pop-Up |url=http://www.nashvillescene.com/bites/archives/2014/12/11/authentic-filipino-food-comes-to-nashville-for-one-night-salo-project-pop-up |url-status=live |archive-url=https://web.archive.org/web/20150106081631/http://www.nashvillescene.com/bites/archives/2014/12/11/authentic-filipino-food-comes-to-nashville-for-one-night-salo-project-pop-up |archive-date=6 January 2015 |access-date=6 January 2015 |publisher=Nola Defender}}</ref> ಆಹಾರವನ್ನು ಬಡಿಸುವ ಮತ್ತೊಂದು ಸಾಂಪ್ರದಾಯಿಕ ವಿಧಾನವೆಂದರೆ ಅದನ್ನು ನೇಯ್ದ ''ಬಿಲಾವ್'' (ಬಿದಿರಿನಿಂದ ಮಾಡಿದ ಗೆಲ್ಲುವ ಬುಟ್ಟಿ ) ಮೇಲೆ ಇರಿಸಲಾಗಿರುವ ಬಾಳೆ-ಎಲೆಯ ಲೈನರ್‌ನಲ್ಲಿ ಇರಿಸುವುದು. ''ಬಿಲಾವೊವು'' ಸಾಮಾನ್ಯವಾಗಿ ಧಾನ್ಯಗಳಿಂದ ತೆನೆ ತೆಗೆಯಲು ಬಳಸಲಾಗುವ ಕೃಷಿ ಉಪಕರಣವಾಗಿದೆ. ಆದರೂ ಈಗ ಸಣ್ಣ ನೇಯ್ದ ಟ್ರೇಗಳು ಅಥವಾ ಅದೇ ರೀತಿಯ ಕೆತ್ತಿದ ಮರದ ತಟ್ಟೆಗಳು ಫಿಲಿಪಿನೋ ರೆಸ್ಟೋರೆಂಟ್‌ಗಳಲ್ಲಿ ವಿಶೇಷವಾಗಿ ಆಹಾರವನ್ನು ಬಡಿಸಲು ಬಳಸಲಾಗುತ್ತದೆ.<ref name="bilao">{{Cite web |date=5 January 2012 |title=What I Ate @ Eureka (Palmeras) |url=http://thehungrygiant.net/tag/bilao/ |archive-url=https://web.archive.org/web/20150106080138/http://thehungrygiant.net/tag/bilao/ |archive-date=6 January 2015 |access-date=6 January 2015 |publisher=The Hungry Giant}}</ref><ref>{{Cite web |title=Uses of Bilao, Round Bamboo Tray |url=http://luntianlaboratory.com/green/bilao-uses/ |archive-url=https://web.archive.org/web/20150106081934/http://luntianlaboratory.com/green/bilao-uses/ |archive-date=6 January 2015 |access-date=6 January 2015 |publisher=Luntian Laboratory}} Related details at [https://fruutuu.com/product/banana-leaf-online/ Banana Leaf].</ref> ಬಾಳೆ ಎಲೆಗಳನ್ನು ಸಾಮಾನ್ಯವಾಗಿ ಆಹಾರವನ್ನು ಸುತ್ತಿಡಲು ಬಳಸಲಾಗುತ್ತದೆ ( ''ಬಿನಾಲಾಟ್'' ) ಮತ್ತು ಅವು ಆಹಾರಕ್ಕೆ ನೀಡುವ ಪರಿಮಳಕ್ಕಾಗಿ ಮೌಲ್ಯಯುತವಾಗಿವೆ.<ref name="giard">{{Cite web |last=Rowena Dumlao-Giardina |date=28 October 2014 |title=Savor the Philippines with this lunch wrapped in banana leaves |url=http://www.sheknows.com/food-and-recipes/articles/1054323/chicken-pork-adobo-rice-banana-leaves-recipe |url-status=live |archive-url=https://web.archive.org/web/20150106095219/http://www.sheknows.com/food-and-recipes/articles/1054323/chicken-pork-adobo-rice-banana-leaves-recipe |archive-date=6 January 2015 |access-date=6 January 2015 |publisher=SheKnows}}</ref> ಬಾಳೆ ಎಲೆಗಳನ್ನು ಬಳಸುವ ನಿರ್ದಿಷ್ಟ ಫಿಲಿಪೈನ್ ಭಕ್ಷ್ಯಗಳಲ್ಲಿ ''ಸುಮನ್'' ಮತ್ತು ''ಬಿಬಿಂಗ್ಕಾ'' ಸೇರಿವೆ. <ref name="bibi">{{Cite web |last=Maan D'Asis Pamaran |date=22 December 2014 |title=Christmas: It's really more fun in the Philippines |url=http://manilastandardtoday.com/2014/12/22/christmas-it-s-really-more-fun-in-the-philippines/ |url-status=live |archive-url=https://web.archive.org/web/20150106081812/http://manilastandardtoday.com/2014/12/22/christmas-it-s-really-more-fun-in-the-philippines/ |archive-date=6 January 2015 |access-date=6 January 2015 |publisher=Manila Standard Today}}</ref> <ref name="sum">{{Cite web |last=Vanjo Merano |date=27 December 2010 |title=Suman sa Lihiya |url=http://panlasangpinoy.com/2010/12/27/suman-sa-lihiya/ |url-status=live |archive-url=https://web.archive.org/web/20150106082947/http://panlasangpinoy.com/2010/12/27/suman-sa-lihiya/ |archive-date=6 January 2015 |access-date=6 January 2015 |publisher=Panlasang Pinoy}}</ref> ==== ಪಾಲಿನೇಷ್ಯನ್ ಪಾಕಪದ್ಧತಿಯಲ್ಲಿ ==== [[ಹವಾಯಿ|ಹವಾಯಿಯನ್]] ಇಮುವನ್ನು ಹೆಚ್ಚಾಗಿ ಬಾಳೆ ಎಲೆಗಳಿಂದ ಜೋಡಿಸಲಾಗುತ್ತದೆ. === ದಕ್ಷಿಣ ಏಷ್ಯಾ === [[ಚಿತ್ರ:Lunch_from_Karnataka_on_a_plantain_leaf.jpg|right|thumb| ದಕ್ಷಿಣ ಭಾರತದ ಹಲವೆಡೆ ಬಾಳೆ ಎಲೆಯಲ್ಲಿ ಆಹಾರ ಬಡಿಸಲಾಗುತ್ತದೆ.]] ದಕ್ಷಿಣ ಭಾರತದ ಪಾಕಪದ್ಧತಿ ಮತ್ತು ಬಂಗಾಳಿ ಪಾಕಪದ್ಧತಿಯನ್ನು ಸಾಂಪ್ರದಾಯಿಕವಾಗಿ ಬಾಳೆ ಎಲೆಯ ಮೇಲೆ ಬಡಿಸಲಾಗುತ್ತದೆ. ವಿಶೇಷವಾಗಿ [[ಆಂಧ್ರ ಪ್ರದೇಶ]], [[ತೆಲಂಗಾಣ]], [[ತಮಿಳುನಾಡು]], [[ಕರ್ನಾಟಕ]], [[ಕೇರಳ]], [[ಒರಿಸ್ಸಾ|ಒಡಿಶಾ]], [[ಪಶ್ಚಿಮ ಬಂಗಾಳ]] ಮತ್ತು [[ಶ್ರೀಲಂಕಾ|ಶ್ರೀಲಂಕಾದಲ್ಲಿ]]. ಈ ಪ್ರದೇಶಗಳಲ್ಲಿ, ಹಬ್ಬದ ಸಂದರ್ಭಗಳಲ್ಲಿ ಬಾಳೆ ಎಲೆಯ ಮೇಲೆ ಆಹಾರವನ್ನು ಬಡಿಸುವುದು ವಾಡಿಕೆಯಾಗಿದೆ ಮತ್ತು ಬಾಳೆಹಣ್ಣು ಹೆಚ್ಚಾಗಿ ಬಡಿಸುವ ಆಹಾರದ ಒಂದು ಭಾಗವಾಗಿದೆ. ಮಹಾರಾಷ್ಟ್ರದಲ್ಲಿ, [[ಗಣೇಶ ಚತುರ್ಥಿ|ಗಣೇಶ ಚತುರ್ಥಿಯಂತಹ]] ವಿಶೇಷ ಸಂದರ್ಭಗಳಲ್ಲಿ ಜನರು ಬಾಳೆ ಎಲೆಗಳನ್ನು ತಿನ್ನುತ್ತಾರೆ. ಬಾಳೆ ಎಲೆಯನ್ನು ಮೀನುಗಳನ್ನು ಸುತ್ತಲು ಬಳಸಿ, ನಂತರ ಅದನ್ನು ಆವಿಯಲ್ಲಿ ಬೇಯಿಸಬಹುದು. ==== ಬಂಗಾಳಿ ಪಾಕಪದ್ಧತಿಯಲ್ಲಿ ==== ಬಂಗಾಳಿ ಪಾಕಪದ್ಧತಿಯಲ್ಲಿ ಬಾಳೆ ಎಲೆಯನ್ನು ಪಾತೂರಿ ತಯಾರಿಸಲು ಬಳಸಲಾಗುತ್ತದೆ. ಇದನ್ನು ಮ್ಯಾರಿನೇಟ್ ಮಾಡಿದ ಮತ್ತು ಮಸಾಲೆಯುಕ್ತ ಮೂಳೆರಹಿತ ತಾಜಾ ಮೀನುಗಳನ್ನು ಹಬೆಯಲ್ಲಿ ಬೇಯಿಸಿ ಬಾಳೆ ಎಲೆಯೊಳಗೆ ಬೇಯಿಸಿ ನಂತರ ತಿನ್ನಲಾಗುತ್ತದೆ. ಸಾಮಾನ್ಯವಾಗಿ, ಭೆಟ್ಕಿ ಮತ್ತು ಇಲಿಷ್ ಅನ್ನು ಪಾತೂರಿ ತಯಾರಿಸಲು ಬಳಸಲಾಗುತ್ತದೆ. ಬಂಗಾಳಿ ಪಾಕಪದ್ಧತಿಯು ಬಾಳೆ ಎಲೆಯಲ್ಲಿ ಊಟ ಮಾಡಲು ಹೆಚ್ಚಿನ ಮಹತ್ವ ಮತ್ತು ನಂಬಿಕೆಯನ್ನು ಹೊಂದಿದೆ. ==== ಭಾರತೀಯ ಪಾಕಪದ್ಧತಿಯಲ್ಲಿ ==== [[ಭಾರತ|ಭಾರತದಲ್ಲಿ]], ಬಿಳಿ ಅನ್ನವನ್ನು (ಅಥವಾ ಅಧಿಕೃತ ದಕ್ಷಿಣ ಭಾರತದ ರೆಸ್ಟೋರೆಂಟ್‌ಗಳಲ್ಲಿ ಬೇಯಿಸಿದ ಅನ್ನ) ತರಕಾರಿಗಳು, [[ಉಪ್ಪಿನ ಕಾಯಿ|ಉಪ್ಪಿನಕಾಯಿ]], [[ಹಪ್ಪಳ|ಅಪ್ಪಳಮ್]] ಮತ್ತು ಇತರ ಪ್ರಾದೇಶಿಕ ಮಸಾಲೆಗಳ (ಸಾಮಾನ್ಯವಾಗಿ ಹುಳಿ, ಉಪ್ಪು ಅಥವಾ ಮಸಾಲೆ) ವಿಂಗಡಣೆಯೊಂದಿಗೆ ಬಾಳೆ ಎಲೆಯ ಮೇಲೆ ಬಡಿಸಲಾಗುತ್ತದೆ. ಬಾಳೆ ಎಲೆಯು ಬಿಸಾಡಬಹುದಾದ ತಟ್ಟೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅದನ್ನು ಸ್ವತಃ ಸೇವಿಸುವುದಿಲ್ಲ. ಬಾಳೆ ಎಲೆಗಳ ಆಯ್ಕೆಯು ಮುಖ್ಯವಾಗಿ ವಿಶಾಲವಾದ ಎಲೆಗಳ ಕಾರಣದಿಂದಾಗಿ ದಕ್ಷಿಣ ಭಾರತದಲ್ಲಿ ಸಸ್ಯದ ಸರ್ವತ್ರವಾಗಿದೆ. ವಿಶಿಷ್ಟವಾಗಿ, ಕೇವಲ ಸಸ್ಯಾಹಾರಿ ಮಾಂಸರಸವನ್ನು (ಉದಾ [[ಹುಳಿ|ಸಾಂಬಾರ್]] ) ಅನ್ನದ ಮೇಲೆ ಬಡಿಸಲಾಗುತ್ತದೆ ಏಕೆಂದರೆ ಇದು ಸಾಂಪ್ರದಾಯಿಕ ಸಸ್ಯಾಹಾರಿ ಭಕ್ಷ್ಯವಾಗಿದೆ. പരമ്പരാഗതമായി, വിവാഹച്ചടങ്ങുകളിൽ സസ്യാഹാരം വിളമ്പുന്നതിനാണ് വാഴയില കൂടുതലായും ഉപയോഗിക്കുന്നത്.ಆದಾಗ್ಯೂ, ಕೆಲವೊಮ್ಮೆ ಬೇಯಿಸಿದ ಮೊಟ್ಟೆಗಳು, [[ಮೇಲೋಗರ|ಕರಿ ಮಾಡಿದ]] ಅಥವಾ ಹುರಿದ ಮಾಂಸ ಅಥವಾ ಸಮುದ್ರಾಹಾರವನ್ನು ಸಹ ನೀಡಲಾಗುತ್ತದೆ. ಸಾಂಪ್ರದಾಯಿಕವಾಗಿ, ಎರಡು ಬಾರಿಯ ಅನ್ನವನ್ನು ಗ್ರೇವಿ, ಸೈಡ್ ಡಿಶ್‌ಗಳು ಮತ್ತು ಕಾಂಡಿಮೆಂಟ್‌ಗಳೊಂದಿಗೆ ಬಡಿಸಲಾಗುತ್ತದೆ ಆದರೆ ಎರಡನೆಯ ಸೇವೆಯು ಅಂಗುಳಿನ ಶುದ್ಧೀಕರಣವಾಗಿ ಮೊಸರು ಅನ್ನವಾಗಿರುತ್ತದೆ. ಬಾಳೆ ಎಲೆಯ ಊಟವನ್ನು ಕೈಯಿಂದ ತಿನ್ನುತ್ತಾರೆ. ಸಾಂಪ್ರದಾಯಿಕವಾಗಿ ಬಲಗೈಯನ್ನು ಮಾತ್ರ ಬಳಸಲಾಗುತ್ತದೆ ಮತ್ತು ಬೆರಳುಗಳ ತುದಿಗಳು ಮಾತ್ರ ಆಹಾರವನ್ನು ಸ್ಪರ್ಶಿಸಬೇಕು. ಮೊದಲ ಗೆಣ್ಣು ಅಥವಾ ಅಂಗೈಯ ಆಚೆಗಿನ ಬೆರಳಿನ ಯಾವುದೇ ಭಾಗವು ಆಹಾರವನ್ನು ಮುಟ್ಟಬಾರದು. ಬಾಳೆ ಎಲೆಯ ಊಟದ ಶಿಷ್ಟಾಚಾರದ ಭಾಗಗಳು: ಊಟದ ನಂತರ, ಅತಿಥಿಯು ಯಾವಾಗಲೂ ಆತಿಥೇಯರಿಗೆ ಕೃತಜ್ಞತೆಯ ಸಂಕೇತವಾಗಿ ಬಾಳೆ ಎಲೆಯನ್ನು ಒಳಕ್ಕೆ ಮಡಚಿಕೊಳ್ಳಬೇಕು; ಆತಿಥೇಯರು ಉಪಾಹಾರ ಗೃಹದ ಮಾಲೀಕರಾಗಿದ್ದರೂ ಸಹ. ಆದಾಗ್ಯೂ, ಅಂತ್ಯಕ್ರಿಯೆಯ ಸಮಯದಲ್ಲಿ ಊಟವನ್ನು ನೀಡಿದಾಗ, ಸತ್ತವರ ಕುಟುಂಬಕ್ಕೆ ಸಾಂತ್ವನದ ಸಂಕೇತವಾಗಿ ಎಲೆಯನ್ನು ಹೊರಕ್ಕೆ ಮಡಚಲಾಗುತ್ತದೆ. ಈ ಕಾರಣದಿಂದಾಗಿ, ಎಲೆಯನ್ನು ಹೊರಕ್ಕೆ ಮಡಚುವುದನ್ನು ಬೇರೆ ಯಾವುದೇ ಸಂದರ್ಭಗಳಲ್ಲಿ ಅಸಭ್ಯವೆಂದು ಪರಿಗಣಿಸಲಾಗುತ್ತದೆ. === ಲ್ಯಾಟಿನ್ ಅಮೇರಿಕ === ==== ಕೆರಿಬಿಯನ್ ಮತ್ತು ಮೆಕ್ಸಿಕನ್ ಪಾಕಪದ್ಧತಿಯಲ್ಲಿ ==== ಗ್ವಾನೈನ್ ಎಂಬುದು ಡೊಮಿನಿಕನ್ ಟ್ಯಾಮೆಲ್ಸ್ ಆಗಿದೆ. ಇದನ್ನು ಜೋಳದ ಹಿಟ್ಟಿನಿಂದ ತಯಾರಿಸಲಾಗುತ್ತದೆ, ನೆಲದ ಮಾಂಸದಿಂದ ತುಂಬಿಸಲಾಗುತ್ತದೆ ಮತ್ತು ಬಾಳೆ ಎಲೆಗಳಿಂದ ಸುತ್ತಲಾಗುತ್ತದೆ. ಪೋರ್ಟೊ ರಿಕೊದಲ್ಲಿ ''ಪಾಸ್ಟಲ್‌ಗಳನ್ನು'' ಪ್ರಾಥಮಿಕವಾಗಿ ತಾಜಾ ಹಸಿರು ಬಾಳೆಹಣ್ಣಿನ ಹಿಟ್ಟಿನಿಂದ ಹಂದಿಮಾಂಸದಿಂದ ತುಂಬಿಸಲಾಗುತ್ತದೆ ಮತ್ತು ನಂತರ ಬೆಂಕಿಯಲ್ಲಿ ಮೃದುಗೊಳಿಸಿದ ಬಾಳೆ ಎಲೆಗಳಲ್ಲಿ ಸುತ್ತಿಡಲಾಗುತ್ತದೆ. ಪೋರ್ಟೊ ರಿಕೊದಲ್ಲಿ ಅನೇಕ ಅಕ್ಕಿ ಭಕ್ಷ್ಯಗಳನ್ನು ಸುವಾಸನೆ ಮತ್ತು ಪರಿಮಳವನ್ನು ಸೇರಿಸಲು ಬಾಳೆ ಎಲೆಗಳಿಂದ ಮುಚ್ಚಳವಾಗಿ ಬೇಯಿಸಲಾಗುತ್ತದೆ. ಮೀನು ಮತ್ತು ಹಂದಿಯ ಭುಜವನ್ನು ಬಾಳೆ ಎಲೆಗಳಲ್ಲಿ ಸುತ್ತಿ ಬೇಯಿಸಬಹುದು. ಪೋರ್ಟೊ ರಿಕನ್ ಟ್ಯಾಮೆಲ್ಸ್ ಎಂದು ಕರೆಯಲ್ಪಡುವ ''ಗ್ವಾನಿಮ್‌ಗಳು'', ತೆಂಗಿನ ಹಾಲು ಮತ್ತು ಇತರ ಪದಾರ್ಥಗಳೊಂದಿಗೆ ಬೇಯಿಸಿದ ಕಾರ್ನ್‌ಮೀಲ್ ಅನ್ನು ಬಾಳೆ ಎಲೆಗಳಲ್ಲಿ ಸುತ್ತಿಡಲಾಗುತ್ತದೆ. ಸಿಹಿ ಕಸಾವ ಟೋರ್ಟಿಲ್ಲಾಗಳು ಮತ್ತು ಪೋರ್ಟೊ ರಿಕನ್ ಅರೆಪಾಗಳನ್ನು ಅಡುಗೆ ಮಾಡುವ ಮೊದಲು ಕೆಲವು ಗಂಟೆಗಳ ಕಾಲ ಬಾಳೆ ಎಲೆಗಳ ಮೇಲೆ ಇಡಲಾಗುತ್ತದೆ. [[ಮೆಕ್ಸಿಕೋ|ಮೆಕ್ಸಿಕನ್]], ಮತ್ತು ಹೆಚ್ಚು ನಿರ್ದಿಷ್ಟವಾಗಿ ಓಕ್ಸಾಕನ್ ಟ್ಯಾಮೆಲ್ಸ್ ಮತ್ತು ಸ್ಥಳೀಯ ವಿವಿಧ ಕುರಿಮರಿ ಅಥವಾ ಬಾರ್ಬಕೋವಾ [[ಟ್ಯಾಕೊ|ಟ್ಯಾಕೋಗಳನ್ನು]] ಹೆಚ್ಚಾಗಿ ಬಾಳೆ ಎಲೆಗಳಲ್ಲಿ ಆವಿಯಲ್ಲಿ ಬೇಯಿಸಲಾಗುತ್ತದೆ. ಬಾಳೆ ಎಲೆಗಳನ್ನು ಸಾಂಪ್ರದಾಯಿಕ ಯುಕಾಟಾನ್ ಖಾದ್ಯವಾದ ಕೊಚಿನಿಟಾ ಪಿಬಿಲ್‌ನಲ್ಲಿ ಹಂದಿಮಾಂಸವನ್ನು ಸುತ್ತಲು ಬಳಸಲಾಗುತ್ತದೆ. ==== ಮಧ್ಯ ಅಮೇರಿಕನ್ ಪಾಕಪದ್ಧತಿಯಲ್ಲಿ ==== [[ಚಿತ್ರ:Nacatamales_in_steamer.jpg|thumb| ಆವಿಯಲ್ಲಿ ಬೇಯಿಸಲು ನಾಕಾಟಮೇಲ್ಸ್ ಸಿದ್ಧವಾಗಿದೆ.]] ವಿಗೊರೊನ್ ಒಂದು ಸಾಂಪ್ರದಾಯಿಕ [[ನಿಕರಾಗುವ|ನಿಕರಾಗುವಾನ್]] ಭಕ್ಷ್ಯವಾಗಿದೆ. ಇದು ''ಕರ್ಟಿಡೊ'' (ಕತ್ತರಿಸಿದ ಎಲೆಕೋಸು, ಟೊಮ್ಯಾಟೊ, ಈರುಳ್ಳಿ, ಮತ್ತು ವಿನೆಗರ್ ಮತ್ತು ಉಪ್ಪಿನಲ್ಲಿ ಮ್ಯಾರಿನೇಡ್ ಮಾಡಿದ ಚಿಲಿ ಪೆಪರ್), ಬೇಯಿಸಿದ [[ಮರಗೆಣಸು|ಯುಕಾ]] ಮತ್ತು ಚಿಚಾರ್ರೋನ್ಸ್ (ಚರ್ಮದೊಂದಿಗೆ ಅಥವಾ ಮಾಂಸದೊಂದಿಗೆ ಹುರಿದ ಹಂದಿ), ಬಾಳೆ ಎಲೆಯಲ್ಲಿ ಸುತ್ತುವ ಎಲೆಕೋಸು ಸಲಾಡ್ ಅನ್ನು ಒಳಗೊಂಡಿದೆ. <ref>{{Cite web |date=11 August 2009 |title=Vigorón Recipe (Nicaraguan yuca, pork rind and cabbage salad) &#124; Nicaragua &#124; Whats4Eats |url=http://www.whats4eats.com/vegetables/vigoron-recipe |url-status=live |archive-url=https://web.archive.org/web/20130924114158/http://www.whats4eats.com/vegetables/vigoron-recipe |archive-date=2013-09-24 |access-date=2013-06-27}}</ref> ಈ ಖಾದ್ಯದ ವ್ಯತ್ಯಾಸಗಳು [[ಕೋಸ್ಟಾ ರಿಕ|ಕೋಸ್ಟರಿಕಾದಲ್ಲಿಯೂ]] ಕಂಡುಬರುತ್ತವೆ. ವಹೋ (ಅಥವಾ ಬಹೋ) ಎಂಬುದು ಬಾಳೆ ಎಲೆಗಳಲ್ಲಿ ಬೇಯಿಸಿದ ಮಾಂಸ, ಹಸಿರು [[ಅಡಿಗೆ ಬಾಳೆ|ಬಾಳೆಹಣ್ಣುಗಳು]] ಮತ್ತು ಯುಕಾದ ಮಿಶ್ರಣವಾಗಿದೆ. [[ಚಿತ್ರ:Baho.jpg|thumb| ಸಾಂಪ್ರದಾಯಿಕ ನಿಕರಾಗುವಾ ವಾಜೋ]] ಮಧ್ಯ ಅಮೆರಿಕದಾದ್ಯಂತ ತಯಾರಿಸಿದ ಟ್ಯಾಮೆಲ್ಸ್ ಅನ್ನು ಸಾಂಪ್ರದಾಯಿಕವಾಗಿ ಅಡುಗೆ ಮಾಡುವ ಮೊದಲು ಬಾಳೆ ಎಲೆಗಳಲ್ಲಿ ಸುತ್ತಿಡಲಾಗುತ್ತದೆ, ಇದು ನಿಕ್ಟಾಮಲೈಸ್ಡ್ [[ಮೆಕ್ಕೆ ಜೋಳ|ಕಾರ್ನ್]] ಹಿಟ್ಟಿಗೆ ವಿಶಿಷ್ಟವಾದ ರುಚಿಯನ್ನು ನೀಡುತ್ತದೆ. ==== ಈಕ್ವೆಡಾರ್ ಪಾಕಪದ್ಧತಿಯಲ್ಲಿ ==== ಕರಾವಳಿ ಭಾಗದ ಪ್ರದೇಶವು ಬೊಲ್ಲೊ, ಹಸಿರು ಬಾಳೆಹಣ್ಣು ಮತ್ತು ಕಡಲೆಕಾಯಿ ಬೆಣ್ಣೆಯ ಹಿಟ್ಟನ್ನು ಮೀನು ಅಥವಾ ಹಂದಿಮಾಂಸದಿಂದ ತುಂಬಿದ ಬಾಳೆ ಎಲೆಯಲ್ಲಿ ಸುತ್ತಿ, ನಂತರ ಇದನ್ನು ಇಟ್ಟಿಗೆ ಒಲೆಯಲ್ಲಿ ಬೇಯಿಸಲಾಗುತ್ತದೆ ಅಥವಾ ಆವಿಯಲ್ಲಿ ಬೇಯಿಸಲಾಗುತ್ತದೆ. ಮನಾಬಿ ಪ್ರಾಂತ್ಯವು [[ಟೋಂಗಾ|ಟೊಂಗಾ]] ಎಂಬ ಖಾದ್ಯವನ್ನು ತಯಾರಿಸುತ್ತದೆ ಚಿಕನ್ ಸ್ಟ್ಯೂ ಅನ್ನದೊಂದಿಗೆ ಅಚಿಯೋಟ್ ಮತ್ತು ಕಡಲೆಕಾಯಿ ಸಾಲ್ಸಾದೊಂದಿಗೆ ಬಣ್ಣ ಹಾಕಿ, ಇದೆಲ್ಲವನ್ನೂ ಬಾಳೆ ಎಲೆಯ ಮೇಲೆ ಬಡಿಸಲಾಗುತ್ತದೆ ಮತ್ತು ನಂತರ ಸುತ್ತಿಡಲಾಗುತ್ತದೆ. ಅಮೆಜೋನಿಯನ್ ಪ್ರಾಂತ್ಯಗಳು ಮೈಟೊವನ್ನು ಹೊಂದಿದ್ದು, ಅಲ್ಲಿ ಬೇಯಿಸಿದ ಮೀನನ್ನು ಯುಕ್ಕಾ ಮತ್ತು ಅನ್ನದೊಂದಿಗೆ ಬಡಿಸಲಾಗುತ್ತದೆ ಹಾಗೂ ಬಾಳೆ ಎಲೆಗಳಲ್ಲಿ ಸುತ್ತಿಡಲಾಗುತ್ತದೆ. === ಇತರ ಉಪಯೋಗಗಳು === ಪರಿಸರ ಪರಿಣಾಮವನ್ನು ಕಡಿಮೆ ಮಾಡಲು ಬಾಳೆ ಎಲೆಗಳನ್ನು ವಿಮಾನಯಾನದ ಊಟಕ್ಕಾಗಿ ಟ್ರೇಗಳನ್ನು ತಯಾರಿಸುವ ವಸ್ತುವಾಗಿ ಪ್ರಸ್ತಾಪಿಸಲಾಗಿದೆ. <ref>{{Cite news |last=Rueb |first=Emily S. |date=2019-10-11 |title=Airline Food Waste Is a Problem. Can Banana Leaves Be Part of the Solution? (Published 2019) |language=en-US |work=The New York Times |url=https://www.nytimes.com/2019/10/11/us/airline-cabin-waste.html |access-date=2021-02-17 |issn=0362-4331}}</ref> == ಸಂಪ್ರದಾಯ ಮತ್ತು ಧರ್ಮದಲ್ಲಿ == [[ಚಿತ್ರ:Prasadam_on_banana_leaves.jpg|right|thumb| [[ಭಾರತ|ಭಾರತದ]] [[ಗುಂಟೂರು|ಗುಂಟೂರಿನ]] ಮನೆಯಲ್ಲಿ [[ಪೂಜೆ|''ಪೂಜೆಯ'']] ನಂತರ ಬಾಳೆ ಎಲೆಗಳ ಮೇಲೆ ''[[ಪ್ರಸಾದ|ಪ್ರಸಾದವನ್ನು]]'' ನೀಡಲಾಗುತ್ತದೆ.]] ಬಾಳೆ ಎಲೆಗಳನ್ನು ಹಿಂದೂಗಳು ಮತ್ತು ಬೌದ್ಧರು ದಕ್ಷಿಣ [[ಭಾರತ]] ಮತ್ತು [[ಆಗ್ನೇಯ ಏಷ್ಯಾ|ಆಗ್ನೇಯ ಏಷ್ಯಾದಲ್ಲಿ]] ವಿಶೇಷ ಕಾರ್ಯಗಳು, ಮದುವೆಗಳು ಮತ್ತು ಸಮಾರಂಭಗಳಿಗೆ ಅಲಂಕಾರಿಕ ಅಂಶವಾಗಿ ಬಳಸುತ್ತಾರೆ. <ref>{{cite web|url=https://www.newindianexpress.com/cities/chennai/2017/jun/14/the-art-of-dining-on-a-banana-leaf-1616346.html|title=The art of dining on a banana leaf|date=14 June 2017|access-date=28 January 2023|website=newindianexpress.com|publisher=[[New Indian Express]]}}</ref> ಬಲಿನೀಸ್ ಹಿಂದೂಗಳು ಬಾಳೆ ಎಲೆಗಳನ್ನು ''ಹಯಾಂಗ್'' (ಆತ್ಮಗಳು ಅಥವಾ ದೇವತೆಗಳು) ಮತ್ತು ದೇವರುಗಳಿಗೆ ''ಕ್ಯಾನಂಗ್'' ಎಂದು ಕರೆಯಲಾಗುವ ಹೂವಿನ ಅರ್ಪಣೆಗಾಗಿ ಪಾತ್ರೆಗಳಾಗಿ ತಯಾರಿಸುತ್ತಾರೆ. ಈ ಹೂವಿನ ಅರ್ಪಣೆಗಳನ್ನು ನಂತರ ಮನೆಯ ಸುತ್ತ ವಿವಿಧ ಸ್ಥಳಗಳಲ್ಲಿ ಇರಿಸಲಾಗುತ್ತದೆ. == ಬರವಣಿಗೆಯ ಮೇಲ್ಮೈಯಾಗಿ == ಬಾಳೆಹಣ್ಣು ಮತ್ತು ತಾಳೆ ಎಲೆಗಳು ಐತಿಹಾಸಿಕವಾಗಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಅನೇಕ ರಾಷ್ಟ್ರಗಳಲ್ಲಿ ಪ್ರಾಥಮಿಕ ಬರವಣಿಗೆಯ ಮೇಲ್ಮೈಗಳಾಗಿವೆ. ಇದು ಅವರ ಲಿಪಿಗಳ ವಿಕಾಸದ ಮೇಲೆ ಪ್ರಭಾವ ಬೀರಿದೆ. [[ಬ್ರಾಹ್ಮೀಯ ಲಿಪಿಗಳು|ದಕ್ಷಿಣ ಭಾರತ, ಶ್ರೀಲಂಕಾ ಮತ್ತು ಆಗ್ನೇಯ ಏಷ್ಯಾದ ಅನೇಕ ಲಿಪಿಗಳ]] ದುಂಡಾದ ಅಕ್ಷರಗಳಾದ ಒರಿಯಾ ಮತ್ತು ಸಿಂಹಳ, ಬರ್ಮೀಸ್, ಬೇಬೈನ್ ಮತ್ತು ಜಾವಾನೀಸ್ ಇದರಿಂದ ಪ್ರಭಾವಿತವಾಗಿದೆ ಎಂದು ಭಾವಿಸಲಾಗಿದೆ. ಚೂಪಾದ ಕೋನಗಳು ಮತ್ತು ಚೂಪಾದ ಬರವಣಿಗೆಯ ಉಪಕರಣದೊಂದಿಗೆ ಎಲೆಯ ಅಭಿಧಮನಿಯ ಉದ್ದಕ್ಕೂ ಸರಳ ರೇಖೆಗಳನ್ನು ಪತ್ತೆಹಚ್ಚುವುದು ಎಲೆಯನ್ನು ವಿಭಜಿಸುವ ಮತ್ತು ಮೇಲ್ಮೈಯನ್ನು ಹಾಳುಮಾಡುವ ಅಪಾಯವನ್ನುಂಟುಮಾಡುತ್ತದೆ. ಆದ್ದರಿಂದ ದುಂಡಾದ ಅಕ್ಷರಗಳು ಅಥವಾ ಲಂಬ ಅಥವಾ ಕರ್ಣೀಯ ದಿಕ್ಕಿನಲ್ಲಿ ಮಾತ್ರ ನೇರ ರೇಖೆಗಳನ್ನು ಹೊಂದಿರುವ ಅಕ್ಷರಗಳು ಪ್ರಾಯೋಗಿಕ ದೈನಂದಿನ ಬಳಕೆಗೆ ಅಗತ್ಯವಾಗಿವೆ. <ref>Sanford Steever, 'Tamil Writing', in Daniels & Bright, ''The World's Writing Systems'', 1996, p. 426</ref> ಅಂತಹ ಸಂದರ್ಭಗಳಲ್ಲಿ, ಎಲೆಗಳ ಪಕ್ಕೆಲುಬುಗಳು ನಿಯಮಿತ ಕಾಗದದ ವಿಭಜಿಸುವ ರೇಖೆಗಳಾಗಿ ಕಾರ್ಯನಿರ್ವಹಿಸುತ್ತವೆ. ಇವು ಪಠ್ಯದ ಸಾಲುಗಳನ್ನು ಬೇರ್ಪಡಿಸುತ್ತವೆ. [[ಈಸ್ಟರ್ ದ್ವೀಪ|ಈಸ್ಟರ್ ಐಲ್ಯಾಂಡ್‌ನ]] ಇನ್ನೂ-ವಿವರಿಸದ ''ರೊಂಗೊರೊಂಗೊ'' ಲಿಪಿಯ ಅಭಿವೃದ್ಧಿಯಲ್ಲಿ ಇದು ತುಂಬಾ ಪ್ರಭಾವಶಾಲಿಯಾಗಿದೆ ಎಂದು ನಂಬಲಾಗಿದೆ. == ಇತರ ಉಪಯೋಗಗಳು == ಎಲೆಗಳು ನ್ಯಾನೊಪರ್ಟಿಕಲ್ ಉತ್ಪನ್ನಗಳನ್ನು ತಯಾರಿಸಲು ಬಳಸುವ ಎಪಿನ್ ಅನ್ನು ಹೊಂದಿರುತ್ತವೆ. <ref name="Sayadi-et-al-2021">{{Cite journal|last=Sayadi|first=Khali|last2=Akbarzadeh|first2=Fatemeh|last3=Pourmardan|first3=Vahid|last4=Saravani-Aval|first4=Mehdi|last5=Sayadi|first5=Jalis|last6=Chauhan|first6=Narendra Pal Singh|last7=Sargazi|first7=Ghasem|title=Methods of green synthesis of Au NCs with emphasis on their morphology: A mini-review|journal=[[Heliyon]]|publisher=[[Cell Press]]|volume=7|issue=6|year=2021|issn=2405-8440|doi=10.1016/j.heliyon.2021.e07250|page=e07250|pmid=34189304|pmc=8220187}}</ref> * == ಉಲ್ಲೇಖಗಳು == {{ಉಲ್ಲೇಖಗಳು|40em}} <nowiki> {{Interwikineeded}} [[ವರ್ಗ:ಭಾರತೀಯ ಸಂಸ್ಕೃತಿ]] [[ವರ್ಗ:Pages with unreviewed translations]]</nowiki> [[ವರ್ಗ:ಸಸ್ಯಗಳು]] [[ವರ್ಗ:ವಿಕಿ ಇ-ಲರ್ನಿಂಗ್‍ನಲ್ಲಿ ತಯಾರಿಸಿದ ಲೇಖನ]] aqvx9kxmdxok5f9ucofn2jktiopsaii ವಿಲಿಯಮ್ ಹಾರ್ವೆ 0 156318 1376099 1373381 2026-07-01T19:52:15Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376099 wikitext text/x-wiki [[ಚಿತ್ರ:William Harvey 2.jpg|thumb|ವಿಲಿಯಮ್ ಹಾರ್ವೆ]] '''ವಿಲಿಯಮ್ ಹಾರ್ವೆ''' (1578-1657)<ref name="ODNB">{{cite ODNB|id=12531|title=William Harvey|first=Roger|last=French|url=http://www.oxforddnb.com/view/article/12531|access-date=1 January 2014|freearticle=yes}}</ref> [[ಇಂಗ್ಲೆಂಡ್|ಇಂಗ್ಲೆಂಡಿನ]] ಒಬ್ಬ ಚಿಕಿತ್ಸಾವೈದ್ಯ. ಆಧುನಿಕ ಪ್ರಾಯೋಗಿಕ [[ಶರೀರಶಾಸ್ತ್ರ|ದೇಹಕ್ರಿಯಾವಿಜ್ಞಾನದ]] (ಮಾಡರ್ನ್ ಎಕ್ಸ್‌ಪೆರಿ ಮೆಂಟಲ್ ಫಿಜಿಯಾಲಜಿ) ಜನಕ ಎಂದು ಪ್ರಸಿದ್ಧನಾದವ. [[ರಕ್ತಪರಿಚಲನೆಯ ವ್ಯವಸ್ಥೆ|ರಕ್ತಪರಿಚಲನೆಯ]] ಕ್ರಮವನ್ನು ಆವಿಷ್ಕರಿಸಿ ಅದನ್ನು ಸ್ಪಷ್ಟವಾಗಿ ವರ್ಣಿಸಿರುವುದು ಇವನ ಮುಖ್ಯ ಸಾಧನೆ. == ಜನನ, ವಿದ್ಯಾಭ್ಯಾಸ == ಆಗ್ನೇಯ ಇಂಗ್ಲೆಂಡಿನ ಕೆಂಟ್‌ನಲ್ಲಿಯ ಫೋಕ್ಸ್‌ಸ್ಟನ್ನಿನಲ್ಲಿ 1578 ಏಪ್ರಿಲ್ 1ರಂದು ಜನಿಸಿದ. ಇವನ ತಂದೆತಾಯಿಗಳು ಶ್ರೀಮಂತರಾಗಿದ್ದವರು. ಹಾರ್ವೆ ಮೊದಲು [[ಕೇಂಬ್ರಿಜ್|ಕೇಂಬ್ರಿಜ್‌ನ]] ಕೈಯಸ್ ಕಾಲೇಜಿಗೆ ಸೇರಿ, ವೈದ್ಯಕೀಯ ವ್ಯಾಸಂಗಕ್ಕೆ ಅಗತ್ಯವಾಗಿದ್ದ [[ಗ್ರೀಕ್ ಭಾಷೆ|ಗ್ರೀಕ್]] ಮತ್ತು [[ಲ್ಯಾಟಿನ್|ಲ್ಯಾಟಿನ್ ಭಾಷೆಗಳನ್ನೂ]] ಇತರ ವಿಷಯಗಳನ್ನೂ ನಾಲ್ಕು ವರ್ಷಗಳ ಕಾಲ ವ್ಯಾಸಂಗಮಾಡಿ ಬಿ.ಎ.ಪದವಿ ಗಳಿಸಿದ (1597).<ref>{{acad|id=HRVY593W|name=Harvie, William}}</ref> ಅನಂತರ [[ಇಟಲಿ|ಇಟಲಿಯ]] ಪ್ರಸಿದ್ಧವಾದ ಪಾಡುವ ವಿಶ್ವವಿದ್ಯಾಲಯದಲ್ಲಿ ಹೆಸರಾಂತ ಫ್ಯಾಬ್ರೀಷಿಯಸ್ ಆಬ್ ಅಕ್ವಪೆಂಡೆಂಟಿ (1537-1619) ಎಂಬ [[ಅಂಗರಚನಾವಿಜ್ಞಾನ|ಅಂಗರಚನಾಶಾಸ್ತ್ರಜ್ಞನ]] ಕೈಕೆಳಗೆ ವೈದ್ಯಕೀಯ ವ್ಯಾಸಂಗಮಾಡಿದ. ಎಂ.ಡಿ. ಪದವಿ ಸಹಿತ ಇಂಗ್ಲೆಂಡಿಗೆ ಮರಳಿ [[ಲಂಡನ್|ಲಂಡನ್ನಿನಲ್ಲಿ]] ವೈದ್ಯಕೀಯ ವೃತ್ತಿ ಪ್ರಾರಂಭಿಸಿದ. == ವೃತ್ತಿಜೀವನ, ಸಾಧನೆಗಳು == ವೈದ್ಯಕೀಯ ವೃತ್ತಿಗಾಗಿ ಲಂಡನ್ನಿನ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸಿನ ಸದಸ್ಯನಾಗಿರಬೇಕಾದ್ದು ಆವಶ್ಯಕವಾಗಿದ್ದರಿಂದ 1604ರಲ್ಲಿ ಆ ಕಾಲೇಜಿನ ಸದಸ್ಯನಾದ. ಸುಮಾರು 1607ರಲ್ಲಿ ಲಂಡನ್ನಿನ ಸೇಂಟ್ ಬಾರ್ಥೋಲೋಮ್ಯು [[ಆಸ್ಪತ್ರೆ|ಆಸ್ಪತ್ರೆಯಲ್ಲಿ]] [[ವೈದ್ಯ|ವೈದ್ಯನಾಗಿ]] ನೇಮಕಗೊಂಡ. ಈ ಹುದ್ದೆಯಲ್ಲಿ 36 ವರ್ಷ ಸೇವೆ ಸಲ್ಲಿಸಿದನಾದರೂ ಇತರ ಕಾರ್ಯಗೌರವಗಳ ಸಲುವಾಗಿ ಅಲ್ಲಿಯ ಕೆಲಸವನ್ನು ಮುಂದುವರಿಸಲಾಗದೆ 1643ರಲ್ಲಿ ಆ ಕೆಲಸದಿಂದ ನಿವೃತ್ತನಾದ. ಇವನು 1607ರಲ್ಲಿ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸಿನ ಫೆಲೋ ಕೂಡ ಆದ.{{sfn|Power|1897|p=31}} [[ವಿಜ್ಞಾನ|ವಿಜ್ಞಾನದ]] ಬೆಳೆವಣಿಗೆ ಅತಿ ಕಡಿಮೆಯಾಗಿದ್ದ ಆ ಕಾಲದಲ್ಲಿ ಎಲ್ಲ ವೈದ್ಯರೂ ತಮ್ಮ ಕೆಲಸವನ್ನು ಇವನಂತೆಯೇ ನಿಷ್ಠೆಯಿಂದ ಮಾಡುತ್ತಿದ್ದರೂ ಇವನದೇ ವಿಶಿಷ್ಟ ಬಗೆಯದಾಗಿತ್ತು. ಈತ ಆಗಾಗ, [[ಶಸ್ತ್ರಚಿಕಿತ್ಸೆ|ಶಸ್ತ್ರವೈದ್ಯವನ್ನೂ]] ಮಾಡುತ್ತಿದ್ದ. [[ಹೆರಿಗೆ ವಿಜ್ಞಾನ|ಪ್ರಸವಶಾಸ್ತ್ರದಲ್ಲಿ]] ಹೆಸರು ಗಳಿಸಿದ್ದ. [[ರೋಗ|ರೋಗಗಳು]], ಅವುಗಳ ಲಕ್ಷಣಗಳನ್ನು ಚೆನ್ನಾಗಿ ಗಮನಿಸಿ ವಿಶದವಾಗಿ ಬರೆದಿಡುತ್ತಿದ್ದ. [[ರೋಗವಿಜ್ಞಾನ|ರೋಗಶಾಸ್ತ್ರ]] ಎಂಬುದು ದೇಹಕ್ರಿಯಾಶಾಸ್ತ್ರದ ಒಂದು ಭಾಗವೇ ಎಂದು ಹೇಳಿ ಅದನ್ನೂ ದೇಹಕ್ರಿಯಾಶಾಸ್ತ್ರದಂತೆಯೇ ಅಂಗರಚನಶಾಸ್ತ್ರ ದೃಷ್ಟಿಯಿಂದಲೇ ವ್ಯಾಸಂಗ ಮಾಡಬೇಕೆಂಬ ದೃಢ ಅಭಿಪ್ರಾಯ ತಳೆದಿದ್ದ. ತನಗೇ ಪೂರ್ಣವಾಗಿ ನಂಬಿಕೆ ಬರುವವರೆಗೆ ಒಂದು ವ್ಯಾಸಂಗ ವಿಷಯದಲ್ಲಿ ಏನನ್ನೂ ಪ್ರಚುರಪಡಿಸುತ್ತಿರಲಿಲ್ಲ. ಮೇಲಿಂದ ಮೇಲೆ ವಿವಿಧ ರೀತಿಯ ಪ್ರಯೋಗಗಳನ್ನು ಮಾಡಿ ಪರೀಕ್ಷಿಸಿ ಪ್ರತಿಪಾದನೆಯನ್ನು ಬಲವಾದ ತಳಹದಿಯ ಮೇಲೆ ಸ್ಥಾಪಿಸಿದ ಬಳಿಕವೇ ಪ್ರಚಾರಮಾಡುತ್ತಿದ್ದ. ತನ್ನ ‘''ಡಿ ಮೋಟು ಕಾರ್ಡಿಸ್''’ ಎಂಬ ಗ್ರಂಥದಲ್ಲಿ ಹೇಳಿರುವ ವಿಷಯವನ್ನು 12 ವರ್ಷಗಳಷ್ಟು ಮುಂಚೆಯೇ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸಿನಲ್ಲಿ ಉಪನ್ಯಾಸವಾಗಿ ತಿಳಿಯಪಡಿಸಿದ್ದರೂ ಪುಸ್ತಕ ರೂಪದಲ್ಲಿ ಬರೆದು ಪ್ರಚುರಪಡಿಸಿದ್ದು 1628ರಲ್ಲಿ. ಈ ಗ್ರಂಥದ ಮೊದಲ 19 ಪುಟಗಳಲ್ಲಿ ಈತ [[ಹೃದಯ|ಗುಂಡಿಗೆ]] ಮತ್ತು ರಕ್ತ ಪರಿಚಲನೆ ವಿಷಯದಲ್ಲಿ ಹಿಂದಿನವರಾದ [[ಅರಿಸ್ಟಾಟಲ್‌|ಅರಿಸ್ಟಾಟಲ್]], [[ಗೇಲೆನ್|ಗೇಲನ್‌ಗಳು]] ತಿಳಿಸಿದ್ದ ವಿಚಾರಗಳನ್ನೂ ಸುಮಾರು 1550 ರಿಂದ ಈಚೆಗೆ ವೆಸೇಲಿಯಸ್, ಫ್ಯಾಬ್ರೀಷಿಯಸ್ ಮೊದಲಾದವರು ಈ ವಿಷಯವಾಗಿ ಕಂಡುಕೊಂಡಿದ್ದ ವಿಚಾರಗಳನ್ನೂ ತಿಳಿಸಿದ್ದಾನೆ. ಮುಂದಿನ ಉಳಿಕೆಯ ಸುಮಾರು 52 ಪುಟಗಳಲ್ಲಿ ತಾನು ವ್ಯಾಸಂಗಿಸಿದ ವಿಷಯಗಳನ್ನು ಹಂತ ಹಂತವಾಗಿ ವಿವರಿಸುತ್ತ ರಕ್ತ ಪರಿಚಲಿಸುತ್ತಿದೆ ಎಂಬ ನಿರ್ಧಾರಕ್ಕೆ ಏಕೆ ಬರಬೇಕು ಎನ್ನುವುದನ್ನು ವಿವಾದಕ್ಕೆ ಆಸ್ಪದಬಾರದ ರೀತಿಯಲ್ಲಿ ಪ್ರತಿಪಾದಿಸಿದ್ದಾನೆ. ವಿವಿಧ ತೆರನ ಬಹುಸಂಖ್ಯೆಯ [[ಪ್ರಾಣಿ|ಪ್ರಾಣಿಗಳ]] ಮೇಲೆ ಮಾಡಿದ ಪ್ರಯೋಗಗಳನ್ನು ಆಧರಿಸಿ ತನ್ನ ಪ್ರತಿಪಾದನೆಯನ್ನು ಸಾಧಿಸಿದ್ದಾನೆ. ಎಂದೇ ದೇಹಕ್ರಿಯಾವಿಜ್ಞಾನದ ವ್ಯಾಸಂಗ ಪ್ರಯೋಗಾತ್ಮಕವಾಗಿ, ವೈಜ್ಞಾನಿಕವಾಗಿ ಪ್ರಾರಂಭವಾದ್ದು ಆಗಲೇ. ‘ಡಿ ಮೋಟು ಕಾರ್ಡಿಸ್’ ಗ್ರಂಥದಿಂದ ಮತ್ತು ರಿಯೋಲಾನ್ ಎಂಬವನಿಗೆ ಇವನು ಬರೆದ ಕಾಗದಗಳಿಂದ ಇಂಥ ಪ್ರಯೋಗಾತ್ಮಕ ವ್ಯಾಸಂಗವಿಧಾನ ಮೊದಲಿಗೆ ಪ್ರಚಾರಕ್ಕೆ ಬಂತು. ಈತ ಲ್ಯಾಟಿನ್‌ನಲ್ಲೂ ಮಾತೃಭಾಷೆಯಾದ [[ಆಂಗ್ಲ ಭಾಷೆ|ಇಂಗ್ಲಿಷಿನಲ್ಲೂ]] ಘನವಾದ ವಿದ್ವಾಂಸನಾಗಿದ್ದುದರಿಂದ ವಿಷಯ ಪ್ರತಿಪಾದನೆಯ ಸಾಮರ್ಥ್ಯ ಪಡೆದಿದ್ದ. ತನ್ನ ಪ್ರತಿಪಾದನೆಯನ್ನು ಒಪ್ಪದ ಎದುರಾಳಿಗಳನ್ನು ಒಪ್ಪಿಸಲು ಪ್ರಯತ್ನಪಟ್ಟದ್ದು ಕೇವಲ ಕೆಲವು ಪ್ರಸಂಗಗಳಲ್ಲಿ ಮಾತ್ರ. === ರಕ್ತಪರಿಚಲನೆಯ ಬಗ್ಗೆ ಮೊದಲಿದ್ದ ತಿಳಿವಳಿಕೆ === ರಕ್ತಪರಿಚಲನೆಯ ವಿಷಯವಾಗಿ ಇವನು ಬರೆದ ಗ್ರಂಥ `ಡಿ ಮೋಟು ಕಾರ್ಡಿಸ್’ನಿಂದ ಇವನಿಗೆ ಅಷ್ಟು ಮನ್ನಣೆ ಏಕೆ ಬಂದಿತು ಎಂಬುದು ಮಂದಟ್ಟಾಗಬೇಕಾದರೆ ಈ ವಿಚಾರದಲ್ಲಿ ಆಗಿನ ಕಾಲಕ್ಕೆ, ಅಂದರೆ ಇವನು ತನ್ನ ಸಿದ್ಧಾಂತವನ್ನು ಮಂಡಿಸುವುದಕ್ಕೆ ಮುಂಚೆ ಇದ್ದ ಜ್ಞಾನ ಎಷ್ಟು ಎಂಬುದನ್ನು ತಿಳಿಯುವುದು ಲೇಸು. ಅದರ ಸ್ಥೂಲ ವಿವರಗಳಿವು: [[ಆಹಾರ|ಆಹಾರದಿಂದ]] ರಕ್ತ ಈಲಿಯಲ್ಲಿ ([[ಯಕೃತ್ತು]]) ತಯಾರಾಗಿ ಗುಂಡಿಗೆಗೆ ಒಯ್ಯಲ್ಪಟ್ಟು [[ಧಮನಿ|ರಕ್ತನಾಳಗಳ]] ಮೂಲಕ ದೇಹದಲ್ಲೆಲ್ಲ ಪ್ರವಹಿಸುವುದು ಎಂದು ಅರಿಸ್ಟಾಟಲ್ (ಕ್ರಿಪೂ 384-322) ವಿವರಿಸಿದ್ದ. ಅಲ್ಲಿಂದೀಚೆಗೆ [[ಅಲೆಕ್ಸಾಂಡ್ರಿಯ|ಅಲೆಗ್ಸಾಂಡ್ರಿಯ]] ವಿದ್ಯಾಲಯದ ವೈದ್ಯರುಗಳಾದ ಹಿರೋಫಿಲಸ್, ಇರಾಸಿಸ್ಟ್ರೇಟಸ್ ಮೊದಲಾದವರು ಈ ನಾಳಗಳಲ್ಲಿ ಕೆಲವಲ್ಲಿ ಮಾತ್ರ ರಕ್ತ ಪ್ರವಹಿಸುವುದೆಂದೂ ಮಿಕ್ಕವುಗಳಲ್ಲಿ [[ಅನಿಲ]] ಸಂಚಾರವಿರುತ್ತೆಂದೂ ಆದ್ದರಿಂದ ಈ ನಾಳಗಳಿಗೆ ಕ್ರಮವಾಗಿ ವೆಯ್ನ್ ಮತ್ತು ಆರ್ಟರಿ (ಅಂದರೆ ಏರ್‌ಪೈಪ್-ಅನಿಲಕ್ರಮಿಸುವ ನಾಳ) ಎಂದು ಕರೆಯಬೇಕೆಂದೂ ಬೋಧಿಸಿದರು. [[ರೋಮ್|ರೋಮಿನ]] ವೈದ್ಯ ಗೇಲೆನ್ (ಸು. ಕ್ರಿ.ಶ. 130-201) ಎಂಬವ ಆರ್ಟರಿಗಳಲ್ಲೂ ರಕ್ತವಿರುತ್ತದೆಂದು ತೋರಿಸಿದ. ಆರ್ಟರಿಗಳಲ್ಲಿ ರಕ್ತದೊಂದಿಗೆ ಪ್ರಾಣವಾಯು (ಅನಿಮಲ್ ಸ್ಪಿರಿಟ್) ಎಂಬ ಇನ್ನೊಂದು ರೀತಿಯ ಅನಿಲ [[ಮೆದುಳು|ಮಿದುಳಿನಲ್ಲಿ]] ಉತ್ಪತ್ತಿಯಾಗಿ [[ನರ|ನರಗಳ]] ಮೂಲಕ ದೇಹದಲ್ಲೆಲ್ಲ ಪ್ರವಹಿಸುವುದೆಂದೂ ವೆಯ್ನ್‌ಗಳಲ್ಲಿ ಕೇವಲ ರಕ್ತ ಮಾತ್ರವಿರುವುದೆಂದು ಗೇಲೆನ್ ತನ್ನ ಶಿಷ್ಯರಿಗೆ ಬೋಧಿಸಿದ. ಕ್ರಿ.ಶ.16ನೆಯ ಶತಮಾನದ ತನಕವೂ ಇಷ್ಟೇ ಜ್ಞಾನ ಅಂಗಶಾಸ್ತ್ರಜ್ಞರಿಗೂ ವೈದ್ಯರಿಗೂ ಈ ವಿಚಾರದಲ್ಲಿ ಇದ್ದದ್ದು. ಅವರಿಗೆ ರಕ್ತ ನಾಳಗಳಲ್ಲಿ ಸುಮ್ಮನೆ  ತುಂಬಿಕೊಂಡಿರದೆ ಚಲಿಸುತ್ತಿರುವುದೆಂಬುದು ಗೊತ್ತಿತ್ತು. ಆದರೆ ಅದು ಕ್ರಮಬದ್ಧ ಪರಿಚಲನೆಯಿಂದ ದೇಹದಲ್ಲೆಲ್ಲ ಪರ್ಯಟನೆ ನಡೆಸಿ ಪುನಃ ಹೊರಟ ಸ್ಥಳಕ್ಕೇ ಬಂದು ಸೇರುವ ವಿಷಯ ತಿಳಿದಿರಲಿಲ್ಲ. ನಾಳಗಳಲ್ಲಿ ರಕ್ತ [[ರಸ್ತೆ|ರಸ್ತೆಯಲ್ಲಿಯ]] ಜನಸಂಚಾರದಂತೆ ಹಿಂದಕ್ಕೂ ಮುಂದಕ್ಕೂ ಚಲಿಸುತ್ತದೆ ಎಂದು ತಿಳಿದಿದ್ದರು. ರಕ್ತದಲ್ಲಿ ಎರಡು ವಿಧಗಳಿರುವುವೆಂದು ಅವರು ವಿವರಿಸುತ್ತಿದ್ದರು. ಯಕೃತ್ತಿನಲ್ಲಿ ಉತ್ಪತ್ತಿಯಾಗಿ ಗುಂಡಿಗೆಯ ಬಲಭಾಗಕ್ಕೆ ಬಂದು ಸೇರಿ ಅಲ್ಲಿಂದ [[ಶ್ವಾಸಕೋಶ|ಫುಪ್ಪುಸಗಳಿಗೆ]] ಒಯ್ಯಲ್ಪಟ್ಟು ಮುಂದಕ್ಕೆ ವೆಯ್ನ್‌ಗಳ ಮೂಲಕ ದೇಹದಲ್ಲೆಲ್ಲ ಪ್ರವಹಿಸುವುದು ಒಂದು. ಇನ್ನೊಂದು ಬಗೆಯ ರಕ್ತ ಗುಂಡಿಗೆಯ ಎಡಭಾಗದಿಂದ ಆರ್ಟರಿಗಳ ಮೂಲಕ ದೇಹದಲ್ಲೆಲ್ಲ ಪ್ರವಹಿಸುವುದು. ಗುಂಡಿಗೆಯ ಎಡಬಲಭಾಗಗಳು ತೀರ ಬೇರೆ ಬೇರೆಯಾಗಿರದೆ ಒಂದು ಭಾಗದ ರಕ್ತವು ಇನ್ನೊಂದು ಭಾಗಕ್ಕೆ ಅಡ್ಡತಡಿಕೆಯಲ್ಲಿರುವ [[ರಂಧ್ರ|ರಂಧ್ರಗಳ]] ಮೂಲಕ ಹೋಗಲು ಸಾಧ್ಯ; ಗುಂಡಿಗೆಯ ಮತ್ತು [[ನಾಡಿ|ನಾಡಿಗಳು]] ಮಿಡಿಯುವುದು ಅವುಗಳಲ್ಲಿ ಪ್ರಾಣವಾಯುವೂ ಇರುವುದರಿಂದ ಎಂದು ಅವರು ತಿಳಿದಿದ್ದರು. ಗುಂಡಿಗೆ ಕೂಡ ಒಂದು ಬಗೆಯ ಮಾಂಸದಿಂದಾದ ಕೋಶವೆಂದೂ ಅದಕ್ಕೆ ಸಂಕೋಚನ-ವ್ಯಾಕೋಚನ  ಸಾಮರ್ಥ್ಯವಿದ್ದು, ಅದು ಸಂಕೋಚಿಸುವುದರಿಂದಲೇ ರಕ್ತಚಲನೆಗೆ ಬೇಕಾಗುವ ಒತ್ತಡ ಒದಗುತ್ತದೆ ಎಂಬುದೂ ಅವರಿಗೆ ತಿಳಿದಿರಲಿಲ್ಲ. 16ನೆಯ ಶತಮಾನದಲ್ಲಿ ಹಲವಾರು ವೈದ್ಯಕೀಯ ವಿಜ್ಞಾನಿಗಳು ಅಂದಿನ ಜ್ಞಾನದಲ್ಲಿ ಕೆಲವು ತಪ್ಪುಗಳಿರುವುದೆಂದು ತೋರಿಸಿದರು. 1543ರಲ್ಲಿ [[:en:Andreas_Vesalius|ವೆಸೇಲಿಯಸ್]] ಗುಂಡಿಗೆಯ ಅಡ್ಡತಡಿಕೆಯಲ್ಲಿ ರಂಧ್ರವಿಲ್ಲವೆಂದು ತೋರಿಸಿದ. ಆದರೆ [[ಕಣ್ಣು|ಕಣ್ಣಿಗೆ]] ಕಾಣಿಸದಷ್ಟು ಸೂಕ್ಷ್ಮವಾದ ರಂಧ್ರಗಳಿರಬಹುದೆಂಬುದನ್ನು ಅಲ್ಲಗಳೆಯುವಂತಿರಲಿಲ್ಲ. 1553 ರಲ್ಲಿ [[:en:Michael_Servetus|ಮೈಕೇಲ್ ಸರ್ವೇಟಸ್]] (1511-53) ತನ್ನ `ಕ್ರಿಶ್ಚಿಯಾನಾ ರೆಸ್ಟಿಟ್ಯೂಷಿಯೋ’ ಎಂಬ ಮತಸಂಬಂಧೀ ಗ್ರಂಥದಲ್ಲಿ ರಕ್ತ ಗುಂಡಿಗೆಯ ಬಲಭಾಗದಿಂದ ಎಡಭಾಗಕ್ಕೆ ಬರುವುದು ರಂಧ್ರವಿಲ್ಲದ ಅಡ್ಡತಡಿಕೆಯ ಮೂಲಕ ಅಸಾಧ್ಯವೆಂದೂ ವಾಸ್ತವವಾಗಿ ರಕ್ತ ಗುಂಡಿಗೆಯ ಬಲಭಾಗದಿಂದ ಫುಪ್ಪುಸಕ್ಕೆ ಒಯ್ಯಲ್ಪಟ್ಟು ಅಲ್ಲಿಂದ ಪುನಃ ಗುಂಡಿಗೆಯ ಎಡಭಾಗಕ್ಕೆ ವಾಪಸ್ಸು ಬರುತ್ತದೆಂದೂ ಪ್ರಾಸಂಗಿಕವಾಗಿ ತಿಳಿಸಿದ್ದ.<ref>{{cite book|title=Christianismi restitutio …|last1=Servetus|first1=Michael|date=1553|publisher=Baltasar Arnoullet|location=Vienne, France|page=170|language=la}} Available at: [http://bdh-rd.bne.es/viewer.vm?id=0000041850 Biblioteca Digital Hispánica – Biblioteca Nacional de España] {{Webarchive|url=https://web.archive.org/web/20240404180308/http://bdh-rd.bne.es/viewer.vm?id=0000041850 |date=2024-04-04 }} From p. 170: ''"Fit autem communicatio hæc non per parietem cordis medium, ut vulgo creditur, sed magno artificio a dextro cordis ventriculo, longo per pulmones ductu, agitatur sanguis subtilis: a pulmonibus præparatur, flavus efficatur: et a vena arteriosa, in arteriam venosam transfunditur."'' (However this communication [of blood from the right to the left ventricle] occurs not through the middle wall of the heart, as is commonly believed, but by a great mechanism, the subtle blood is driven from the right ventricle of the heart, [and] at length led through the lungs; it is made ready in the lungs, is made yellowish, and is [thus] transferred from the pulmonary artery into the pulmonary vein.)</ref> ಹಾರ್ವೆಯ ಫ್ಯಾಬ್ರೀಷಿಯಸ್ ಸುಮಾರು 1600 ರಲ್ಲಿ ವೆಯ್ನ್‌ಗಳಲ್ಲಿ ಕವಾಟಗಳಿರುವುದನ್ನು ತೋರಿಸಿದ್ದ. ಗುಂಡಿಗೆಯಿಂದ ಹೊರಹೊರಟ ರಕ್ತ ಫುಪ್ಫುಸದಲ್ಲಿ ಸಂಚರಿಸಿ ಪುನಃ ಗುಂಡಿಗೆಗೆ ಬಂದು ಸೇರುವುದು; ವೆಯ್ನ್‌ಗಳಲ್ಲಿ ಹೃದಯಾಭಿಮುಖವಾಗಿ ಮಾತ್ರ ಚಲಿಸಲು ಸಾಧ್ಯವಾಗುವಂತೆ ಕವಾಟಗಳಿರುವುದು-ಈ ಎರಡು ಸಂಗತಿಗಳೂ ಇವನಿಗೆ ರಕ್ತಪರಿಚಲನೆಯ ವಿಷಯವಾಗಿ ತನ್ನ ನೂತನ ಸಿದ್ಧಾಂತವನ್ನು ಮಂಡಿಸಲು ಪ್ರಮುಖ ಅಂಶಗಳಾಗಿದ್ದವು. ಈ ವಿಷಯಗಳು ಫ್ಯಾಬ್ರೀಷಿಯಸನಿಗೆ ತಿಳಿದಿದ್ದರೂ ರಕ್ತಪರಿಚಲನೆಯ ವಿಷಯ ಅವನಿಗೆ ಏಕೆ ಹೊಳೆಯಲಿಲ್ಲ ಎನ್ನುವುದು ಆಶ್ಚರ್ಯದ ಸಂಗತಿ. ಅಂದ ಹಾಗೆ ಕನ್ನಡದಲ್ಲಿ ಆರ್ಟರಿಗೆ [[ಅಪಧಮನಿ]] ಎಂದೂ ವೆಯ್ನ್‌ಗೆ [[ಅಭಿಧಮನಿ]] (ಅಥವಾ ಸಿರ) ಎಂದೇ ಹೆಸರು. === ಹಾರ್ವೆಯ ಸಿದ್ಧಾಂತ === ಈತ ತನ್ನ ಸಂಶೋಧನೆಗಳಿಂದ ಗುಂಡಿಗೆ ಎಂಬುದು ಸಂಕೋಚನ ಸಾಮರ್ಥ್ಯವಿರುವ ಮಾಂಸದ ಚೀಲವೆಂದೂ ಅದರ ಸಂಕೋಚನದಿಂದ ರಕ್ತ ಅಪಧಮನಿ ಮೂಲಕ ರಭಸದಿಂದ ನೂಕಲ್ಪಡುವುದೆಂದೂ ವಿಶದೀಕರಿಸಿದ. ಇದಲ್ಲದೆ # ನಾಡಿಯ ಮಿಡಿತವೂ ಗುಂಡಿಗೆಯ ಸಂಕೋಚನವೂ ಏಕಕಾಲದಲ್ಲಿ ಆಗುತ್ತವೆ. ಗುಂಡಿಗೆ ವ್ಯಾಕೋಚಿಸಿದಾಗ ನಾಡಿಮಿಡಿತ ಇರುವುದಿಲ್ಲವಾದ್ದರಿಂದ ಗುಂಡಿಗೆಯ ಸಂಕೋಚನದಿಂದಲೇ ರಕ್ತ ಅಯೋರ್ಟ (ಮಹಾಪಧಮನಿ) ಮತ್ತು ಪಲ್ಮನರಿ ಆರ್ಟರಿಗಳ (ಶ್ವಾಸಾಪಧಮನಿ) ಮೂಲಕ ಹೊರದೂಡಲ್ಪಡುತ್ತದೆ. ಹೀಗೆ ಇದ್ದಕ್ಕಿದ್ದಂತೆ ದಿಢೀರನೆ ಅಪಧಮನಿಗಳಿಗೆ ರಕ್ತ ತುಂಬಿಕೊಳ್ಳವುದರಿಂದಲೇ ನಾಡಿಮಿಡಿತ ಉಂಟಾಗುತ್ತದೆ. # ಗುಂಡಿಗೆಯ ಎಡಬಲಭಾಗಗಳು ಪೂರ್ತಿಯಾಗಿ ಬೇರೆ ಬೇರೆಯಾಗಿವೆ. ಅವುಗಳ ನಡುವಿನ ತಡಿಕೆಯಲ್ಲಿ ರಂಧ್ರವಿಲ್ಲ. ಆದ್ದರಿಂದ ಗುಂಡಿಗೆಯ ಬಲಭಾಗದಿಂದ ಉಂಟಾಗುವ ರಕ್ತಪರಿಚಲನೆಯೇ ಬೇರೆ, ಎಡಭಾಗದಿಂದುಂಟಾಗುವುದೇ ಬೇರೆ. ಹೀಗೆ ಎರಡು ರಕ್ತ ಪರಿಚಲನೆಗಳಿವೆ. # ಅಪಧಮನಿ ಮತ್ತು ಅಭಿಧಮನಿಗಳಲ್ಲಿರುವ ರಕ್ತ ಒಂದೇ, ಬೇರೆ ಬೇರೆ ಅಲ್ಲ. ಗುಂಡಿಗೆಯ ಎಡಭಾಗವೂ ಬಲಭಾಗವೂ ಏಕಕಾಲಿಕವಾಗಿ ಸಂಕೋಚಿಸುತ್ತವೆ. ಬಲಭಾಗದಲ್ಲಿಯಂತೆಯೇ ಎಡಭಾಗದಿಂದಲೂ ರಕ್ತ ಮಾತ್ರ ಹೊರದೂಡಲ್ಪಡುತ್ತದೆ. ಹಿಂದಿನ ವಿಜ್ಞಾನಿಗಳು ವಿವರಿಸಿದ್ದಂತೆ ಇದು ಪ್ರಾಣವಾಯುವನ್ನು ಕೂಡಿಕೊಂಡಿರುವುದಿಲ್ಲ. # ಅಪಧಮನಿಗಳ ಮೂಲಕ ದೇಹದಲ್ಲೆಲ್ಲ ಪ್ರವಹಿಸುವ ರಕ್ತ ಕಿಂಚಿತ್ತಾಗಿ ಆಯಾ ಎಡೆಗಳಲ್ಲಿ ಉಪಯೋಗಗೊಂಡು ಉಳಿದದ್ದು ಅಭಿಧಮನಿಗಳ ಮೂಲಕ ಗುಂಡಿಗೆಗೇ ಹಿಂತಿರುಗಿ ಬರುತ್ತದೆ. ಅಭಿಧಮನಿಗಳಲ್ಲಿ ರಕ್ತ ಗುಂಡಿಗೆಗೆ ಅಭಿಮುಖವಾಗಿ ಮಾತ್ರ ಸಾಗುತ್ತದೆ. ಕವಾಟಗಳಿರುವುದರಿಂದ ಹಿಮ್ಮುಖವಾಗಿ ಹರಿಯಲು ಸಾಧ್ಯವಿಲ್ಲ.<ref>{{cite journal|last1=Friedland|first1=Gerald|title=Discovery of the function of the heart and circulation of blood|journal=Cardiovascular Journal of Africa|year=2009|volume=20|issue=3|page=160|pmid=19575077|pmc=3721262}}</ref> ಆದ್ದರಿಂದ ಇವುಗಳಲ್ಲಿ ರಕ್ತ ಒಂದು ಸಲ ಹಿಂದಕ್ಕೆ ಇನ್ನೊಂದು ಮುಂದಕ್ಕೆ ಹರಿಯುತ್ತದೆ ಎನ್ನುವುದು ತಪ್ಪು. # ರಕ್ತ ಪರಿಚಲನೆ ಪ್ರಾರಂಭವಾಗುವುದು ಗುಂಡಿಗೆಯಿಂದ ಅಲ್ಲದೆ ಯಕೃತ್ತಿನಿಂದ ಅಲ್ಲ; ಕೊನೆಗೊಳ್ಳುವುದೂ ಅಲ್ಲಿಯೇ. ಈ ವಿಷಯಗಳನ್ನೆಲ್ಲ ಗ್ರಂಥ ವ್ಯಾಸಂಗದಿಂದಲೂ, ನಿರಂತರ ಚಿಂತನೆಯಿಂದಲೂ ಹಾರ್ವೆ ತರ್ಕಿಸಿ ಅನೇಕ ಸಂಶೋಧನೆಗಳಿಂದ ತನ್ನ ವಾದಸರಣಿ ಸರಿಯಾಗಿರುವುದೆಂದು ಕಂಡುಕೊಂಡ. ಸಂಶೋಧನೆಗಳನ್ನು [[ಶವ|ಶವಗಳ]] ಮೇಲೆ ನಡೆಸಿದ್ದಲ್ಲದೆ ಗುಂಡಿಗೆಯ ಮಿಡಿತವನ್ನು [[ನಾಯಿ]], [[ಹಂದಿ]], [[ಹಾವು]], [[ಕಪ್ಪೆ]], [[ಮೀನು]], [[ಏಡಿ]], ಮುತ್ತಿನ ಚಿಪ್ಪು, [[ಕೀಟ]] ಇವುಗಳ ಸಂದರ್ಭಗಳಲ್ಲಿ ಕಣ್ಣಾರೆ ಕಂಡು ವಿಷಯಗಳನ್ನು ಮಂದಟ್ಟುಮಾಡಕೊಂಡ.<ref>{{cite web |last1=Billimoria |first1=Aspi |title=Pioneers in Cardiology: William Harvey |url=https://www.japi.org/t284a4a4/william-harvey |website=JAPI}}</ref> [[ಅಂಡ|ಮೊಟ್ಟೆಯೊಳಗೆ]] ಇರುವ [[ಕೋಳಿ|ಕೋಳಿಯ]] [[ಭ್ರೂಣ|ಭ್ರೂಣದಲ್ಲಿ]] ಕೂಡ ಗುಂಡಿಗೆಯ ಮಿಡಿತವನ್ನು ತಾನು ನೋಡಿರುವುದಾಗಿ ತಿಳಿಸಿ ದೊರೆ ಚಾರ್ಲ್ಸ್‌ನಿಗೂ ತೋರಿಸಿ ದೃಢಪಡಿಸಿದ. ಗುಂಡಿಗೆಯಲ್ಲಿ ಮತ್ತು ಅಭಿಧಮನಿಗಳಲ್ಲಿ [[ವಪೆ|ವಪೆಯಂತಿರುವ]] ಕದ ಅತವಾ ಕವಾಟಗಳು ಅಳವಟ್ಟಿರುವ ರೀತಿಯಾದರೂ ರಕ್ತ ಒಂದೇ ಮಾರ್ಗವಾಗಿ ಪ್ರವಹಿಸುವಂತೆ ಮಾಡುತ್ತದೆ ಎಂದು ನಿಶ್ಚಯಿಸಿದ. ರಕ್ತ ಹೃತ್ಕರ್ಣದಿಂದ (ಆರಿಕಲ್) ಹೃತ್ಕುಕ್ಷಿಗೂ (ವೆಂಟ್ರಿಕಲ್) ಅಲ್ಲಿಂದ ಅಪಧಮನಿಗಳಿಗೂ ಪ್ರವಹಿಸಬಲ್ಲದೆ ವಿನಾ ಅಪಧಮನಿಯಿಂದ ಹಿಂದಕ್ಕೆ ಹೃತ್ಕುಕ್ಷಿಗೂ ಮತ್ತು ಹೃತ್ಕುಕ್ಷಿಯಿಂದ ವಾಪಸು ಹೃತ್ಕರ್ಣಕ್ಕೂ ಹೋಗುವ ಹಾಗಿಲ್ಲ; ಇದೇ ರೀತಿ ಅಭಿಧಮನಿಗಳಲ್ಲಿ ರಕ್ತ ಗುಂಡಿಗೆಯ ಕಡೆಗೆ ಹರಿಯುವುದೇ ಹೊರತು ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ಪ್ರವಹಿಸಲಾರದು; ರಕ್ತ ಪರಿಚಲನೆ ಗುಂಡಿಗೆಯಿಂದ ಅಪಧಮನಿಗಳು, ಅಪಧಮನಿಗಳಿಂದ ಅಭಿಧಮನಿಗಳು, ಪುನಃ ಗುಂಡಿಗೆ-ಹೀಗೆ ಏರ್ಪಟ್ಟಿದೆ ಎಂದು ಈತ ತನ್ನ ಸಿದ್ಧಾಂತವನ್ನು ಮಂಡಿಸಿದ. ಇವೆಲ್ಲವನ್ನೂ ಒಳಗೊಂಡ '''ಡಿ ಮೋಟು ಕಾರ್ಡಿಸ್''' ಗ್ರಂಥ 72 ಪುಟಗಳಷ್ಟು. ಆದರೂ ಬಲು ಬಿಗಿಯಾದ ಶೈಲಿಯಲ್ಲಿ ರಚಿತಗೊಂಡು ಅದರಲ್ಲಿಯ ವಿಷಯ ನಿರೂಪಣೆ ನಿಷ್ಕೃಷ್ಟವಾಗಿಯೂ ಸಂಪೂರ್ಣವಾಗಿಯೂ ಇದೆ. ಅಪಧಮನಿಗಳಿಗೂ ಅಭಿಧಮನಿಗಳಿಗೂ ನೇರ ಸೇರ್ಪಡೆ ಕಾಣಿಸದಿರುವುದರಿಂದ ಮತ್ತೆ ಬೇರೆ ರೀತಿ ಸೇರ್ಪಡೆ ಹೇಗೆ ಇರುವುದು ಎಂಬುದನ್ನು ಮಾತ್ರ ಈತನಿಗೆ ತೋರಿಸುವುದಕ್ಕಾಗಲಿಲ್ಲ. ಆದರೂ ಅಂಥ ಸೇರ್ಪಡೆ ಇದ್ದೇ ತೀರಬೇಕು ಎನ್ನುವುದನ್ನು ಮಾತ್ರ ಆತ ಖಂಡಿತವಾಗಿ ನಿರೂಪಿಸಿದ್ದ. ಸುಮಾರು 35 ವರ್ಷಗಳ ಬಳಿಕ ಇವನು ಕಾಲವಾದ 4 ವರ್ಷಗಳ ಅನಂತರ ಹಾರ್ವೆಯಂತೆಯೇ ಪ್ರಸಿದ್ಧನಾದ ದೇಹಕ್ರಿಯಾ ವಿಜ್ಞಾನಿ [[ಮಾರ್ಸೆಲ್ಲೊ ಮ್ಯಾಲ್‍ಪಿಘಿ|ಮಾಲ್ಪೀಜಿ]] (1628-94) ಎಂಬವ ಅಪಧಮನಿಗಳಿಗೂ ಅಭಿಧಮನಿಗಳಿಗೂ ಸಂಪರ್ಕ ಕಲ್ಪಿಸುವ ಲೋಮನಾಳಗಳನ್ನು [[ಸೂಕ್ಷ್ಮ ದರ್ಶಕ|ಸೂಕ್ಷ್ಮದರ್ಶಕದ]] ಮೂಲಕ ವೀಕ್ಷಿಸಿ ಅಧ್ಯಯನ ಮಾಡಿದ.<ref name=":2">{{Cite journal|last=Reveron|first=Rafael Romero|date=2011|title=Marcello Malpighi (1628-1694), Founder of Microanatomy|url=https://www.researchgate.net/publication/262597000|journal=Int. J. Morphol|volume=29|issue=2|pages=399–402|doi=10.4067/S0717-95022011000200015|doi-access=free}}</ref> ಇದರಿಂದ ಈತನ ನಿರೂಪಣೆ ನಿಜ ಎಂಬುದು ಸ್ಪಷ್ಟಗೊಂಡಿತು. ಈತನ ಕಾಲಕ್ಕೆ ಸೂಕ್ಷ್ಮದರ್ಶಕದ ಉಪಜ್ಞೆ ಇನ್ನೂ ಆಗಿರಲಿಲ್ಲವಾದ್ದರಿಂದ ಲೋಮನಾಳಗಳಂಥ ಸೂಕ್ಷ್ಮರಚನೆಗಳನ್ನು ಈತ ಕಾಣುವಂತಿರಲಿಲ್ಲ. === ಹಾರ್ವೆಯ ಸಿದ್ಧಾಂತಕ್ಕೆ ವಿರೋಧ === ರಕ್ತ ಪರಿಚಲನೆ ವಿಷಯದಲ್ಲಿ ಈತನ ಸಿದ್ಧಾಂತವನ್ನು ಇಂಗ್ಲೆಂಡಿನಲ್ಲಿ ಮತ್ತು [[ಯುರೋಪ್|ಯುರೋಪಿನಲ್ಲಿಯ]] ವೈದ್ಯವೃಂದ ಬಲುಬೇಗ ಒಪ್ಪಿಕೊಂಡಿತು. ಪ್ರಾಚೀನ ವಿಜ್ಞಾನಿಗಳಾದ ಗೇಲೆನ್ ಮೊದಲಾದವರು ಹೇಳಿದ್ದನ್ನು ಯಾರೂ ಪ್ರಶ್ನಿಸಕೂಡದು, ಹಾಗೆ ಪ್ರಶ್ನಿಸಲು ಅಧಿಕಾರವೇ ಇಲ್ಲ ಎಂಬ ಅಂಧ ಮನೋಭಾವ ಸಾಮಾನ್ಯವಾಗಿದ್ದ ಆ ಕಾಲದಲ್ಲಿ ಈ ನೂತನ ಸಿದ್ಧಾಂತಕ್ಕೆ ಒಪ್ಪಿಕೊಳ್ಳದಿರುವುದಕ್ಕೆ ಇವನ ಪ್ರಯೋಗಗಳು ಮತ್ತು ವಾದಗಳು ಅವಕಾಶವನ್ನೇ ಕೊಡುವಂತಿರಲಿಲ್ಲ. ಆದರೂ ಇವನ ಸಿದ್ಧಾಂತಕ್ಕೆ ಪ್ರತಿಭಟನೆ ಇಲ್ಲದಿರಲಿಲ್ಲ. ಅಲ್ಲದೆ ಈ ರೀತಿ ಇವನು ಅರಿಸ್ಟಾಟಲ್, ಗೇಲೆನ್‌ಗಳ ಬೋಧನೆಗೆ ವಿರುದ್ಧವಾಗಿ ಪ್ರತಿಪಾದಿಸುವನೆಂದು ಕ್ರುದ್ಧರಾದ ಜನರಿಂದ ಇವನ ವೈದ್ಯವೃತ್ತಿಯೂ ಗಣನೀಯವಾಗಿಯೇ ಕುಂಠಿತವಾಯಿತು.<ref name=":0">{{Cite book|title=The art of scientific investigation|last=Beveridge|first=W. I. B.|publisher=W. W. Norton|year=1950|location=New York}}</ref> ಈತನ ಸಿದ್ಧಾಂತವನ್ನು ಒಪ್ಪದೆ ಪ್ರತಿಭಟಿಸಿದವರ ಪೈಕಿ [[ನ್ಯುರೆಂಬರ್ಗ್|ನ್ಯೂರೆಂಬರ್ಗಿನ]] ಕ್ಯಾಸ್ಪಾರ್ ಹಾಫ್‌ಮನ್ ಎಂಬ ವಿಜ್ಞಾನಿಯೂ ಒಬ್ಬ. ಆತ ಯೂರೊಪಿನಲ್ಲಿ ಸಂಚರಿಸುತ್ತಿದ್ದಾಗ ಅವನನ್ನು ಸಂದರ್ಶಿಸಿ [[ರಕ್ತಪರಿಚಲನೆಯ ವ್ಯವಸ್ಥೆ|ರಕ್ತಪರಿಚಲನೆ]] ತಾನು ಪ್ರತಿಪಾದಿಸಿದಂತೆಯೇ ಇದೆ ಎನ್ನುವುದನ್ನು ಆತನಿಗೆ ಮನವರಿಕೆ ಮಾಡಿಕೊಡಬೇಕೆಂದು ಇವನು ತನ್ನ ಸ್ವಾಭಾವಿಕ ನಡೆವಳಿಕೆಗೆ ಪ್ರತಿಯಾಗಿ ನಿರ್ಧರಿಸಿದ. ಆದರೆ ಎಷ್ಟು ಪ್ರತ್ಯಕ್ಷ ಪ್ರಮಾಣಗಳನ್ನು ಮಾಡಿ ತೋರಿಸಿದರೂ ಕೇವಲ ಮೊಂಡುತನದಿಂದ ಹಾಫ್‌ಮನ್ ಒಪ್ಪದೇ ಇದ್ದದ್ದು ಇವನಿಗೆ ಬಲು ಬೇಸರ ತರಿಸಿ ಕೊನೆಗೆ ಕೋಪದಿಂದ ತಾನು ಹಿಡಿದಿದ್ದ ಶಸ್ತ್ರ ಸಲಕರಣೆಗಳನ್ನು ಬಿಸಾಡಿಹೋದನೆಂದು ತಿಳಿದುಬಂದಿದೆ. [[ಪ್ಯಾರಿಸ್|ಪ್ಯಾರಿಸ್ಸಿನ]] ಪ್ರಸಿದ್ಧ ವೈದ್ಯ ಜೀನ್ ರಿಯೋಲಾನ್ ಎಂಬವ ಹಾರ್ವೆಯ ರಕ್ತ ಪರಿಚಲನೆಯ ಸಿದ್ಧಾಂತವನ್ನು ಭಾಗಶಃ ಒಪ್ಪಿಕೊಂಡಿದ್ದ. ಇವನು ಅವನಿಗೆ ಎರಡು ದೀರ್ಘ ಪತ್ರಗಳನ್ನು ಬರೆದು ಅದರಲ್ಲಿ ರಿಯೋಲಾನ್ ಎತ್ತಿದ ಆಕ್ಷೇಪಣೆಗಳಿಗೆಲ್ಲ ತಕ್ಕ ಉತ್ತರ ಕೊಟ್ಟದ್ದಲ್ಲದೆ ಇನ್ನೂ ಬೇರೆ ಬೇರೆ ಪ್ರಯೋಗಗಳನ್ನು ಸೂಚಿಸಿ ತನ್ನ ಸಿದ್ಧಾಂತವೇ ಸರಿ ಎಂದು ತಿಳಿಯಪಡಿಸಿದ. ಇವನ ಸಿದ್ಧಾಂತವನ್ನು ಒಪ್ಪದೆ ಇದ್ದವರು ವಿರಳವಾಗಿದ್ದರೂ ಸುಮಾರು 80 ವರ್ಷಗಳಾದ ಮೇಲೂ ರಿಯೋಲಾನ್ ಅಂಥವರು ಇದ್ದರೆಂದೂ 1701ರಲ್ಲಿ ಜೋಸೆಫ್ ಬ್ರೌನ್ ಎಂಬವ ಲಂಡನ್ನಿನಲ್ಲಿ ಇವನ ರಕ್ತಪರಿಚಲನೆಯ ಸಿದ್ಧಾಂತವನ್ನು ಅಲ್ಲಗಳೆದು ಉಪನ್ಯಾಸ ಮಾಡಿದನೆಂದೂ ತಿಳಿದುಬರುತ್ತದೆ. === ಇತರ ಸಾಧನೆಗಳು === ಇವನು ಪರಿಶೋಧಿಸಿದ ಇನ್ನೊಂದು ವಿಚಾರ ಪ್ರಾಣಿಗಳಲ್ಲಿ [[ಪ್ರಜನನ|ಸಂತಾನೋತ್ಪತ್ತಿ]] ಮತ್ತು [[ಭ್ರೂಣ|ಭ್ರೂಣದ]] ಬೆಳೆವಣಿಗೆಗಳಿಗೆ ಸಂಬಂಧಪಟ್ಟಿದ್ದು. ಈ ವಿಚಾರಗಳನ್ನೊಳಗೊಂಡ ಗ್ರಂಥ ರಕ್ತ ಪರಿಚಲನೆಯನ್ನು ವಿವರಿಸಿರುವ ಗ್ರಂಥದ 5-6 ಪಟ್ಟು ದೊಡ್ಡದಾಗಿದ್ದರೂ ಅದರಷ್ಟು ನಿಖರವಾಗಿಲ್ಲ. ವಿಷಯಗಳ ಅಸ್ಪಷ್ಟ ನಿರೂಪಣೆಗಳು ಇದಕ್ಕೆ ಕಾರಣ. ಬಹುಶಃ ಪರಿಶೋಧನೆಗೆ ಅಗತ್ಯವಾದ ಸಲಕರಣೆ, ವಿಶೇಷ ವಿಧಾನಗಳು ಇವನ ಕಾಲಕ್ಕೆ ಇನ್ನೂ ಒದಗಿ ಬಂದಿರಲಿಲ್ಲವಾದ್ದರಿಂದ ಈತನಿಗೆ ವಿಷಯ ನಿರೂಪಣೆಯನ್ನು ಹೆಚ್ಚು ನಿರ್ದಿಷ್ಟವಾಗಿ ಮಾಡಲಾಗಲಿಲ್ಲವೆಂದು ಹೇಳಲಾಗಿದೆ. ಈ ಪರಿಶೋಧನೆಗಳ ಪರಿಣಾಮವಾಗಿ ಎಲ್ಲ ಪ್ರಾಣಿಗಳೂ ಅಂಡದಿಂದ ಪ್ರಾರಂಭವಾದವೇ (ಆಮ್ನೆ ವೈವಮ್ ಎಕ್ಸ್ ಓವೋ) ಎಂದು 1651ರಲ್ಲಿ ಈತ ಹೇಳಿದನಾದರೂ<ref>{{cite book|url=http://babel.hathitrust.org/cgi/pt?id=mdp.39015036683129;view=1up;seq=157|title=A History of Embryology.|last=Needham|first=Joseph|publisher=New York|year=1934|pages=133–153}}</ref> ವಾಸ್ತವವಾಗಿ [[ಸಸ್ತನಿ|ಸ್ತನಿಗಳಲ್ಲಿ]] ಅಂಡ ಇರುವ ವಿಚಾರ ಪತ್ತೆಯಾದದ್ದು 1827 ರಲ್ಲಿ, ಈತ ನಿಧನಹೊಂದಿ ಸುಮಾರು 170 ವರ್ಷಗಳಾದ ಮೇಲೆಯೇ. ಪ್ರಜನನಕ್ರಿಯೆ ಮತ್ತು ಭ್ರೂಣದ ಬೆಳೆವಣಿಗೆ ವಿಚಾರವಾಗಿ ಫ್ಯಾಬ್ರೀಷಿಯಸ್ ತನ್ನ ಅಧ್ಯಯನಕ್ಕೆ 1600ರ ವಸಂತಕಾಲದಲ್ಲಿ ತನ್ನ ಪ್ರಿಯ ಶಿಷ್ಯನಾಗಿದ್ದ ಇವನ ಸಹಾಯವನ್ನು ಪಡೆದಾಗಲೇ ಇವನು ಈ ವಿಷಯದಲ್ಲಿ ವ್ಯಾಸಂಗ ಪ್ರಾರಂಭಿಸಿದ ಎಂದುಕೊಳ್ಳಬಹುದು. ಅರಿಸ್ಟಾಟಲನ ಬಳಿಕ ಕೋಳಿಯ ತತ್ತಿಯಲ್ಲಿ ಭ್ರೂಣದ ಬೆಳೆವಣಿಗೆಯನ್ನು ಅಭ್ಯಸಿಸಿದವರಲ್ಲಿ ಮೊದಲಿನಿಂದಲೂ ಹಾರ್ವೆಯ ಮೇಲೆ ಪ್ರಭಾವ ಬೀರಿತ್ತೆಂದು ಕಾಣಿಸುತ್ತದೆ. ಮನೆಯಲ್ಲಿ  ಹೆಂಡತಿ ಸಾಕಿದ್ದ, ತಾವೆಲ್ಲರೂ ಅಂದು ಗಂಡು ಹಕ್ಕಿ ಎಂದುಕೊಂಡಿದ್ದ [[ಗಿಳಿ]], ದೊರೆ ಚಾರ್ಲ್ಸ್ ವಿಂಡ್ಸರ್ ಪಾರ್ಕಿನಲ್ಲಿ [[ಜಿಂಕೆ|ಜಿಂಕೆಗಳು]] ಮರಿ ಹಾಕುವ ಕಾಲದಲ್ಲಿ ಪ್ರತಿವರ್ಷವೂ ವೈಜ್ಞಾನಿಕ ಕಾರಣಗಳಿಗಾಗಿ ಜಿಂಕೆಗಳನ್ನು ಕೊಲ್ಲಬಹುದೆಂಬ ತನಗೆ ಇತ್ತ ಅನುಮತಿಯ ಮೇರೆಗೆ ಕೊಂದ ಜಿಂಕೆಗಳು, ಪ್ರಸಿದ್ಧ ಪ್ರಸವಶಾಸ್ತ್ರಜ್ಞನಾಗಿ ತಾನು ನಡೆಸಿದ ಅನೇಕ ಪ್ರಸವ ಸನ್ನಿವೇಶಗಳು-ಇವುಗಳಿಂದೆಲ್ಲ ಇವನು ವಿಷಯ ಸಂಗ್ರಹ ಮಾಡಿದ್ದ. ಅರಿಸ್ಟಾಟಲ್, ಗೇಲನ್ ಹೇಳಿದ್ದಂತೆ ಸಂತಾನ ಸೃಷ್ಟಿಗೆ ಹೆಣ್ಣುಗಂಡು ಎರಡೂ ಆವಶ್ಯಕ ಎನ್ನುವ ಮಾತನ್ನು ಈತ ಪುಷ್ಟೀಕರಿಸಿ, ಎಲ್ಲ ಪ್ರಾಣಿಗಳೂ [[ಮಾನವ|ಮಾನವರೂ]] ಅಂಡದಿಂದಲೇ ಉದ್ಭವಿಸುವುದು ಎಂದು ಸ್ಪಷ್ಟವಾಗಿ ತಿಳಿಸಿದ. ಕೋಳಿಯಲ್ಲಿಯ [[ಅಂಡಾಶಯ]] ಅಂಡನಾಳಗಳನ್ನು ವಿವರಿಸಿ ಅಂಡಾಶಯದಲ್ಲಿ [[ಅಂಡಾಣು]] ಒಂದು ಬಿಂದುವಿನಂತಿರುವುದೆಂದೂ ಅನಂತರ ಅದು ಹಳದಿ ಮತ್ತು ಬಿಳಿಭಾಗಗಳಿಂದ ಅವೃತವಾಗುವುದೆಂದೂ ತಿಳಿಸಿದ. ಆಗ ತಾನೇ ಹೊರಬಂದ ತತ್ತಿಯ ರಚನೆ ಹೇಗೆ ಇರುತ್ತದೆ, ಮುಂದಿನ ದಿವಸಗಳಲ್ಲಿ ಅದು ಹೇಗೆ ವೃದ್ಧಿಯನ್ನು ತೋರಿಸುತ್ತದೆ ಎನ್ನುವುದನ್ನು ಇವನು ವಿಶದೀಕರಿಸಿದ. ತತ್ತಿಯಲ್ಲಿ ಭ್ರೂಣ ಕೋಳಿಯಾಗುವುದು ಬಹುಶಃ ಕೀಟವರ್ಗದಲ್ಲಿ ತತ್ತಿ ಕೋಶಾವರಣದಿಂದ ಚಿಟ್ಟೆಯಾಗುವುದನ್ನು ಹೋಲುತ್ತದೆ ಎಂದು ತಿಳಿಸಿದ. ಭ್ರೂಣ ಬೆಳೆಯುತ್ತ ಹೋದಂತೆ ಹೆಚ್ಚು [[ಅಂಗ (ಜೀವಶಾಸ್ತ್ರ)|ಅಂಗಗಳು]] ಮೂಡಿ ಭ್ರೂಣದೇಹ ಮಾರ್ಪಾಡಾಗುತ್ತಲೇ ಇರುವುದು ಎನ್ನುವ ಸಿದ್ಧಾಂತವನ್ನು ಮಂಡಿಸಿದ. ಇದಕ್ಕೆ  ಜೈವಾಂಕುರ ಸಿದ್ಧಾಂತವೆಂದು (ಎಪಿಜೆನಿಸಿಸ್) ಹೆಸರು.<ref name="Heard 2012">{{cite book|title=Épigénétique et mémoire cellulaire|last=Heard|first=Edith|date=December 13, 2012|website=OpenEdition Books|publisher=[[Collège de France]]|isbn=9782722602328|series=Leçons inaugurales|language=French|chapter=Épigénétique et mémoire cellulaire: Leçon inaugurale prononcée le jeudi 13 décembre 2012|access-date=June 10, 2016|chapter-url=http://books.openedition.org/cdf/2257?lang=en}}</ref> ಕೆಲವು ವರ್ಷಗಳ ಅನಂತರ ವಿಜ್ಞಾನಿಗಳು ಈ ಸಿದ್ಧಾಂತವನ್ನು ಮೂಲೆಗೆ ನೂಕಿ ಅಂಡಾಣುವಿನಲ್ಲಿ ಅಂಗಗಳೂ ಪೂರ್ವಭಾವಿಯಾಗಿಯೇ ಸೃಷ್ಟಿಗೊಂಡಿರುತ್ತವೆ ಎಂದು ಪ್ರತಿಪಾದಿಸಿದರೂ ಮತ್ತೆ 1759ರಿಂದ ಈಚೆಗೆ ಇವನ ಸಿದ್ಧಾಂತಕ್ಕೆ ಮನ್ನಣೆ ಮತ್ತೆ ದೊರಕಿದೆ. ಪ್ರಜನನ ಸಂಬಂಧೀ ವ್ಯಾಸಂಗವನ್ನು ದೀರ್ಘಕಾಲಿಕವಾಗಿಯೂ, ವ್ಯಾಪಕವಾಗಿಯೂ ಮಾಡಿ ವಿಷಯಗಳನ್ನು ಸಂಗ್ರಹಿಸಿ ಗುರುತು ಹಾಕಿಟ್ಟಿದ್ದರೂ ಇವನು ಅವುಗಳನ್ನು ಪ್ರಕಟಿಸುವ ಗೋಜಿಗೇ ಹೋಗಲಿಲ್ಲ. ಕೊನೆಗೆ ತನ್ನ ಸಮಸ್ತ ವ್ಯಾಸಂಗ, ವೈದ್ಯಕೀಯ ಚಟುವಟಿಕೆ ಎಲ್ಲವನ್ನೂ ವರ್ಜಿಸಿ ತಮ್ಮನ ಮನೆಯಲ್ಲಿ  ತನ್ನ ವಾರ್ಧಕ್ಯ ಕಳೆದ. ಮುಂದೆ 1650ರಲ್ಲಿ  ಇವನ ಸ್ನೇಹಿತ ಜಾರ್ಜ್ ಎಂಟ್ ಎಂಬ ವೈದ್ಯ ಹಾಗೆ ಪ್ರತಿಪಾದಿಸಿದ ವಿಚಾರಗಳಿರುವ [[ಹಸ್ತಪ್ರತಿ|ಹಸ್ತಪ್ರತಿಯನ್ನು]] ಮುದ್ರಿಸಿ ಪ್ರಕಟಿಸಿದ (1651). ಇವನ ರಚನೆಗಳು ಎರಡು ಗ್ರಂಥಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಜೀನ್ ರಿಯೋಲಾನಿಗೆ ಹಾರ್ವೆ ಬರೆದ ಎರಡು ದೀರ್ಘಪತ್ರಗಳು ಗ್ರಂಥದಂತೆಯೇ ಇದ್ದು, ವಿಷಯ ಪ್ರತಿಪಾದನೆ, ವಾದವಿವಾದಗಳು, ಪ್ರಯೋಗವಿಧಾನ, ಪರಿಣಾಮಗಳು ಎಲ್ಲವನ್ನೂ ಒಳಗೊಂಡಿದ್ದುವು. ಇವು  ಕೇಂಬ್ರಿಜ್‌ನಲ್ಲಿ ಪ್ರಕಟವಾದುವು (1649). ತನಗೆ ಸ್ನೇಹಿತನಂತೆ ಇದ್ದ ಚಾರ್ಲ್ಸ್ ದೊರೆ ಕೊಲೆಗೀಡಾದ ಪ್ರಕ್ಷುಬ್ಧ ಸಂದರ್ಭದಲ್ಲಿಯೂ ಇವನು ವೈಜ್ಞಾನಿಕ ವಿಷಯಗಳ ಸರಿ ತಪ್ಪು ನಿರ್ಣಯದಲ್ಲಿ ಎಷ್ಟು ಆಸಕ್ತನಾಗಿದ್ದನೆಂಬುದನ್ನು ಇದು ತೋರಿಸುತ್ತದೆ. ಇದೇ ರೀತಿ ಕ್ಯಾಸ್ಪಾರ್ ಹಾಫ್‌ಮನ್, ಶ್ಲೇಜಲ್, ವ್ಲಾಕ್‌ವೆಲ್ಡ್, ಮಾರಿಸನ್ ಮೊದಲಾದವರಿಗೆ ಕ್ರಮವಾಗಿ ಬರೆದ ವೈಜ್ಞಾನಿಕ ವಿಷಯ ಪತ್ರಗಳಲ್ಲಿ ಹಾರ್ವೆಯ ಅಮಿತಾಸಕ್ತಿಗಳು ಎದ್ದು ಕಾಣುತ್ತವೆ. ಅಲ್ಲದೆ ತಾಮಸ್ ಪಾರ್ ಎಂಬ, 150 ವರ್ಷಗಳಿಗೂ ಮೀರಿ ಬದುಕಿದ್ದನೆಂದು ಹೇಳಲಾದ, ವ್ಯಕ್ತಿಯ [[ಶವಪರೀಕ್ಷೆ|ಮರಣೋತ್ತರ ಪರೀಕ್ಷೆಯ]] ವಿವರಣೆ, ಇವನು ಮೊದಲನೆಯ ಲುಮ್ಲೆಯನ್ ಉಪನ್ಯಾಸಕ್ಕೆ ಉಪಯೋಗಿಸಿದ ವ್ಯಾಖ್ಯಾನ ಇವನ್ನೂ ಆತನ ಕೃತಿಗಳೆಂದು ಭಾವಿಸಿದೆ. ಕೀಟಗಳ ಪ್ರಜನನಕ್ರಿಯೆ ಕುರಿತು ಇವನು ಆಳವಾಗಿ ವ್ಯಾಸಂಗಿಸಿ ಗ್ರಂಥವೊಂದನ್ನು ರಚಿಸಿದ್ದ. ಆದರೆ ದೊರೆಯನ್ನು ಹಿಂಬಾಲಿಸುತ್ತಿದ್ದ ಕಾಲದಲ್ಲಿ ಇವನು ದೊರೆಯೊಡನಾಡಿಯೆಂದು ಕ್ರುದ್ಧರಾದ ಜನ ಲಂಡನ್ನಿನಲ್ಲಿ ಇವನ ಮನೆಯನ್ನು 1642ರಲ್ಲಿ ಲೂಟಿ ಮಾಡಿದಾಗ ಆ ಹಸ್ತಪ್ರತಿ ಪೂರ್ಣವಾಗಿ ನಾಶವಾಗಿ ಹೋಯಿತು.{{sfn|Power|1897|p=125}} ಪಾರ್ಲಿಮೆಂಟಿನ ಅನುಮತಿ ಇದ್ದಾಗಲೂ ಜನ ತನ್ನ ಮೇಲೆ ಆರೋಪಣೆ ಮಾಡಿ ಅಮೂಲ್ಯ ವ್ಯಾಸಂಗ ಫಲವನ್ನು ನಿರ್ನಾಮ ಮಾಡಿದ್ದು ಇವನಿಗೆ ಬಲು ಸಂಕಟವನ್ನು ತಂದುಕೊಟ್ಟಿತು. ಇಷ್ಟೇ ಅಲ್ಲದೆ ಶ್ವಾಸಕ್ರಮದ ಮೇಲೆಯೂ ರೋಗಶಾಸ್ತ್ರದ ಮೇಲೆಯೂ ಗ್ರಂಥಗಳನ್ನು ರಚಿಸಿದ್ದನೆಂದೂ ಬಹುಶಃ ಅವು ಲಂಡನ್ನಿನ ಭೀಕರ ಅಗ್ನಿಕಾಂಡದಲ್ಲಿ ನಾಶವಾಗಿ ಹೋಗಿರಬೇಕೆಂದೂ ಹೇಳಲಾಗಿದೆ. == ನಿಧನ == ಈತ 1657 ಜೂನ್ 3ರಂದು ಲಂಡನ್ನಿನಲ್ಲಿ ನಿಧನನಾದ. ==ಉಲ್ಲೇಖಗಳು== {{ಉಲ್ಲೇಖಗಳು}} == ಹೊರಗಿನ ಕೊಂಡಿಗಳು == * {{FadedPage|id=Harvey, William|name=William Harvey|author=yes}} * [http://www.accessexcellence.org/RC/AB/BC/William_Harvey.html William Harvey info from the (US) National Health Museum] * [https://web.archive.org/web/20050305102926/http://www.geocities.com/Heartland/6575/library/harveybo.htm The Harvey Genealogist: The Harvey Book: PART ONE] (mentions William Harvey and various ancestors and relatives) * [http://www.fordham.edu/halsall/mod/1628harvey-blood.html William Harvey: "On The Motion Of The Heart And Blood In Animals", 1628] * [http://www.cppdigitallibrary.org/items/browse?advanced%5B0%5D%5Belement_id%5D=48&advanced%5B0%5D%5Btype%5D=contains&advanced%5B0%5D%5Bterms%5D=Harvey%2C+William%2C+1578-1657.+De+motu+cordis Images from ''De motu cordis''] {{Webarchive|url=https://web.archive.org/web/20150724162931/http://www.cppdigitallibrary.org/items/browse?advanced%5B0%5D%5Belement_id%5D=48&advanced%5B0%5D%5Btype%5D=contains&advanced%5B0%5D%5Bterms%5D=Harvey%2C+William%2C+1578-1657.+De+motu+cordis |date=2015-07-24 }} From The College of Physicians of Philadelphia Digital Library * {{cite book|title=Men of Kent and Kentishmen|last1=Hutchinson|first1=John|date=1892|publisher=Cross & Jackman|edition=Subscription|location=Canterbury|pages=63–64|chapter=[[s:Men of Kent and Kentishmen/William Harvey|William Harvey]]}} {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಾರ್ವೆ, ವಿಲಿಯಮ್}} {{Interwikineeded}} [[ವರ್ಗ:ವೈದ್ಯರು]] [[ವರ್ಗ:ವಿಜ್ಞಾನಿಗಳು]] [[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] ja9ds02l0djjmnb9uk7h345ayrn0y27 ಸ್ಕಾಫ್ಸಾ ಚರ್ಚ್ 0 174127 1376144 1368228 2026-07-02T09:44:34Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376144 wikitext text/x-wiki {{Infobox church|name=ಸ್ಕಾಫ್ಸಾ ಚರ್ಚ್<br />Skafså Church|fullname=Skafså kyrkje|former name=|image=Tokke, Skafså kyrkje.JPG|caption=View of the church|website=|coordinates={{coord|59.408288|8.0141503|region:NO_type:landmark|display=inline,title|format=dms}}|location=[[Tokke Municipality]],<br />[[Telemark]]|country=[[Norway]]|churchmanship=[[Evangelical Lutheran]]|denomination=[[Church of Norway]]|previous denomination=[[Catholic Church]]|diocese=[[Diocese of Agder og Telemark|Agder og Telemark]]|deanery=[[Øvre Telemark prosti]]|parish=Eidsborg, Mo, og Skafså|status=[[Parish church]]|functional status=Active|founded date=c. 13th century|consecrated date=28 July 1839|completed date={{Start date and age|p=y|೧೮೩೯}}|closed date=|events=|architect=[[Hans Linstow]]|architectural type=[[Long church]]|style=|materials=Wood|capacity=104|embed={{Norwegian Cultural Heritage Site |embed = yes |Type = Church |Status = Automatically protected |ID = 85441 }}}} '''Skafså ಚರ್ಚ್''' ( {{Langx|no|Skafså kyrkje}} ) ಎಂಬುದು [[ನಾರ್ವೆ|ನಾರ್ವೆಯ]] ಟೆಲಿಮಾರ್ಕ್ ಕೌಂಟಿಯಲ್ಲಿರುವ ಟೋಕ್ಕೆ ಪುರಸಭೆಯಲ್ಲಿರುವ ನಾರ್ವೆ ಚರ್ಚ್‌ನ ಪ್ಯಾರಿಷ್ ಚರ್ಚ್ ಆಗಿದೆ. ಇದು ಸ್ಕಫ್ಸಾ ಗ್ರಾಮದಲ್ಲಿದೆ. ಇದು ''ಈಡ್ಸ್‌ಬೋರ್ಗ್, ಮೊ, ಓಗ್ ಸ್ಕಾಫ್ಸಾ'' ಪ್ಯಾರಿಷ್‌ನ ಚರ್ಚುಗಳಲ್ಲಿ ಒಂದಾಗಿದೆ, ಇದು ಆಗ್ಡರ್ ಓಗ್ ಟೆಲಿಮಾರ್ಕ್ ಡಯಾಸಿಸ್‌ನಲ್ಲಿರುವ ಓವ್ರೆ ಟೆಲಿಮಾರ್ಕ್ ಪ್ರೊಸ್ಟಿ ( ಡೀನರಿ ) ನ ಭಾಗವಾಗಿದೆ. ಬಿಳಿ, ಮರದ ಚರ್ಚ್ ಅನ್ನು ೧೮೩೯ ರಲ್ಲಿ ವಾಸ್ತುಶಿಲ್ಪಿ ಹ್ಯಾನ್ಸ್ ಲಿನ್‌ಸ್ಟೋವ್ ರಚಿಸಿದ ಯೋಜನೆಗಳನ್ನು ಬಳಸಿಕೊಂಡು ಉದ್ದವಾದ ಚರ್ಚ್ ವಿನ್ಯಾಸದಲ್ಲಿ ನಿರ್ಮಿಸಲಾಯಿತು. ಈ ಚರ್ಚ್ ಸುಮಾರು ೧೦೪ ಜನರಿಗೆ ಆಸನ ವ್ಯವಸ್ಥೆ ಹೊಂದಿದೆ. <ref>{{Cite web |title=Skafså kyrkje |url=https://kirkesok.no/kirke/083300501 |access-date=2022-12-10 |publisher=Kirkesøk: Kirkebyggdatabasen}}</ref> <ref>{{Cite web |title=Oversikt over Nåværende Kirker |url=http://www.kirkekonsulenten.no/kirker.htm |access-date=2022-12-10 |publisher=KirkeKonsulenten.no |language=no}}</ref> == ಇತಿಹಾಸ == ಚರ್ಚ್‌ನ ಆರಂಭಿಕ ಐತಿಹಾಸಿಕ ದಾಖಲೆಗಳು 1395 ರ ಹಿಂದಿನವು, ಆದರೆ ಆ ವರ್ಷ ಚರ್ಚ್ ಹೊಸದಾಗಿರಲಿಲ್ಲ. ಸ್ಕಫ್ಸಾದಲ್ಲಿನ ಮೊದಲ ಚರ್ಚ್ 13 ನೇ ಶತಮಾನದಲ್ಲಿ ನಿರ್ಮಿಸಲಾದ ಮರದ ಸ್ಟೇವ್ ಚರ್ಚ್ ಆಗಿತ್ತು. 1668 ರ ತಪಾಸಣಾ ವರದಿಯನ್ನು ಹೊರತುಪಡಿಸಿ, ಚರ್ಚ್ ಬಗ್ಗೆ ಹೆಚ್ಚು ತಿಳಿದಿಲ್ಲ, ಅಲ್ಲಿ ಇದು ಹತ್ತಿರದ ಮೋ ಸ್ಟೇವ್ ಚರ್ಚ್ ಅನ್ನು ಹೋಲುತ್ತದೆ ಎಂದು ವಿವರಿಸಲಾಗಿದೆ. ಕಟ್ಟಡದ ಹೊರಭಾಗದ ಸುತ್ತಲೂ ತೆರೆದ ಗಾಳಿಯ ಕಾರಿಡಾರ್‌ಗಳನ್ನು ಚರ್ಚ್ ಹೊಂದಿತ್ತು ಮತ್ತು ಇದನ್ನು ಬಹುಶಃ ಕಟ್ಟಡದ ಮಧ್ಯಭಾಗದಲ್ಲಿರುವ ದೊಡ್ಡ ಕೋಲಿನ ಕಂಬದ ಸುತ್ತಲೂ ನಿರ್ಮಿಸಲಾಗಿದೆ ( {{Langx|nn|Midtmastkyrkje}} . ). ಹಳೆಯ ಚರ್ಚ್‌ನಲ್ಲಿ ಶಿಲುಬೆಗೇರಿಸುವಿಕೆ, ಮೇಜು ಮತ್ತು ಬೈಬಲ್ ಸೇರಿದಂತೆ ಕೆಲವು ತುಣುಕುಗಳು ಇನ್ನೂ ಅಸ್ತಿತ್ವದಲ್ಲಿವೆ. 1700 ರ ದಶಕದ ಅಂತ್ಯದ ವೇಳೆಗೆ, ಚರ್ಚ್ ಅನ್ನು "ಒಳಗೆ ಸಾಕಷ್ಟು ಸುಂದರವಾಗಿದ್ದ" "ದುಃಖಿತ" ಮರದ ಕಟ್ಟಡ ಎಂದು ವಿವರಿಸಲಾಯಿತು. 1837 ರಲ್ಲಿ, ಹೊಸ ಕಟ್ಟಡಕ್ಕೆ ಸ್ಥಳಾವಕಾಶ ಕಲ್ಪಿಸಲು ಹಳೆಯ ಚರ್ಚ್ ಅನ್ನು ಕೆಡವಲಾಯಿತು. ಅವರು ಚರ್ಚ್‌ನಲ್ಲಿನ ದೊಡ್ಡ ಮಧ್ಯದ ಮಾಸ್ಟ್ ಅನ್ನು ಕೆಡವಿದಾಗ, ಅದು ದೊಡ್ಡ ಡಿಕ್ಕಿಯೊಂದಿಗೆ ಕೆಳಗಿಳಿಯಿತು ಮತ್ತು ಅದು ಚರ್ಚ್ ಅಂಗಳದಲ್ಲಿ ಎಲ್ಲೆಡೆ ಕೇಳಿಸುತ್ತಿತ್ತು ಎಂದು ಹೇಳಲಾಗುತ್ತದೆ. ಹಳೆಯ ಚರ್ಚ್ ಅನ್ನು ತೆರವುಗೊಳಿಸಿದ ನಂತರ, ಅದೇ ಸ್ಥಳದಲ್ಲಿ ಹೊಸ ಚರ್ಚ್‌ನ ಕೆಲಸ ಪ್ರಾರಂಭವಾಯಿತು. <ref name="kms">{{Cite web |title=Skafså kyrkjestad |url=http://www.kulturminnesok.no/kulturminnesok/kulturminne/?LOK_ID=85441 |access-date=2022-12-10 |publisher=[[Norwegian Directorate for Cultural Heritage]] |language=no}}</ref> <ref name="NK">{{Cite web |title=Skafså kirke |url=https://www.norske-kirker.net/home/telemark/skafsaa-kirke/ |access-date=2022-12-10 |website=Norges-Kirker.no |language=no |archive-date=2022-12-10 |archive-url=https://web.archive.org/web/20221210195851/https://www.norske-kirker.net/home/telemark/skafsaa-kirke/ |url-status=dead }}</ref> ಹೊಸ ಚರ್ಚ್ ಮರದ ಉದ್ದನೆಯ ಚರ್ಚ್ ಆಗಿದ್ದು, ಇದನ್ನು ಹ್ಯಾನ್ಸ್ ಲಿನ್‌ಸ್ಟೋವ್ ವಿನ್ಯಾಸಗೊಳಿಸಿದ್ದಾರೆ. ಚರ್ಚ್ ಆಯತಾಕಾರದ (ಮತ್ತು ಸ್ವಲ್ಪ ಚಿಕ್ಕದಾದ) ನೇವ್‌ನ ಪಶ್ಚಿಮ ತುದಿಯಲ್ಲಿ ಚರ್ಚ್ ಮುಖಮಂಟಪ ಮತ್ತು ಗಂಟೆ ಗೋಪುರವನ್ನು ಹೊಂದಿದೆ. ಪೂರ್ವ ತುದಿಯಲ್ಲಿ, ಒಂದು ಆಯತಾಕಾರದ ಗಾಯಕವೃಂದವಿದೆ . ಹೊಸ ಕಟ್ಟಡವನ್ನು ಜುಲೈ 28, 1839 ರಂದು ಪವಿತ್ರಗೊಳಿಸಲಾಯಿತು . 1950 ರ ದಶಕದಲ್ಲಿ, ಚರ್ಚ್ ಅನ್ನು ಪುನಃಸ್ಥಾಪಿಸಲಾಯಿತು ಮತ್ತು ಒಳಗೆ ಪುನಃ ಅಲಂಕರಿಸಲಾಯಿತು. ಛಾವಣಿ ಮತ್ತು ನೆಲವನ್ನು ನಿರೋಧಿಸಲಾಗಿದ್ದರಿಂದ, ಟ್ರೆಸ್ಲ್ಯಾಂಡ್ ಎಂಬ ಬಿಲ್ಡರ್ ಮರಗೆಲಸದ ಕೆಲಸಕ್ಕೆ ಜವಾಬ್ದಾರರಾಗಿದ್ದರು. ಬೆಂಚುಗಳನ್ನು ಸಹ ಪುನರ್ನಿರ್ಮಿಸಲಾಯಿತು. ಚರ್ಚ್ ಒಳಭಾಗವನ್ನು ಕ್ರಿಶ್ಚಿಯನ್ ಕಿಲ್ಡಾಲ್ ರಚಿಸಿದ ಬೈಬಲ್ನ ವಿಶಿಷ್ಟ ಲಕ್ಷಣಗಳಿಂದ ಅಲಂಕರಿಸಲಾಗಿತ್ತು. ಪುನಃಸ್ಥಾಪನೆಯ ಸಮಯದಲ್ಲಿ ಹಳೆಯ ಸ್ಟೇವ್ ಚರ್ಚ್‌ನ ಹಳೆಯ ಬಲಿಪೀಠದ ಮೇಜನ್ನು ಚರ್ಚ್‌ನಲ್ಲಿ ಸ್ಥಾಪಿಸಲಾಯಿತು. ಆಗಸ್ಟ್ 30, 1959 ರಂದು ಚರ್ಚ್ ಅನ್ನು ಪುನಃ ಪವಿತ್ರಗೊಳಿಸಲಾಯಿತು . ೧೯೭೫–೧೯೭೬ರಲ್ಲಿ, ಗಾಯಕವೃಂದದ ಪೂರ್ವ ತುದಿಯಲ್ಲಿ ಒಂದು ಸಂಸ್ಕಾರ ಮಂಟಪವನ್ನು ಸೇರಿಸಲಾಯಿತು. <ref name="NK" /> == ಮಾಧ್ಯಮ ಗ್ಯಾಲರಿ == <gallery mode="packed" heights="170px"> ಚಿತ್ರ:Tokke,_Skafså_kyrkje_gapestokk.JPG ಚಿತ್ರ:Tokke,_Skafså_kyrkje_steinmerr.JPG ಚಿತ್ರ:Krusifiks_fra_Skafså_(Unimus).jpg|alt=Crucifix from the old Skafså Stave Church| ಹಳೆಯ ಸ್ಕಫ್ಸಾ ಸ್ಟೇವ್ ಚರ್ಚ್‌ನಿಂದ ಶಿಲುಬೆಗೇರಿಸುವಿಕೆ </gallery> == ಉಲ್ಲೇಖಗಳು == {{ಉಲ್ಲೇಖಗಳು}} {{Commonscat|Skafså kirke}} {{Interwikineeded}} [[ವರ್ಗ:ನಾರ್ವೆಯಲ್ಲಿನ ಧಾರ್ಮಿಕ ಕಟ್ಟಡಗಳು]] [[ವರ್ಗ:ನಾರ್ವೆ]] 9330spn477ewg1jjmul9gwrn2vqh8oh ವಿಶ್ವ ಬ್ರಾಹ್ಮಣ ದಿವಸ 0 179256 1376101 1374526 2026-07-01T20:16:14Z InternetArchiveBot 69876 Rescuing 0 sources and tagging 2 as dead.) #IABot (v2.0.9.5 1376101 wikitext text/x-wiki {{Infobox holiday | holiday_name = ವಿಶ್ವ ಬ್ರಾಹ್ಮಣ ದಿನ | nickname = ಬ್ರಾಹ್ಮಣ ಗೌರವ ದಿವಸ | observedby = [[ಬ್ರಾಹ್ಮಣ]] ಸಮುದಾಯ | date = ಜೂನ್ ೧ | frequency = ವಾರ್ಷಿಕ | significance = [[ಚಾಣಕ್ಯ|ಆಚಾರ್ಯ ಚಾಣಕ್ಯ]]ರ ಜನ್ಮದಿನದ ಸ್ಮರಣೆ | establishment = 2021 }} '''ವಿಶ್ವ ಬ್ರಾಹ್ಮಣ ದಿನ''' ([[:en:Viswa Brahmin Diwas|Viswa Brahmin Diwas]]) ಅಥವಾ 'ವಿಶ್ವ ಬ್ರಾಹ್ಮಣ ದಿವಸ'ವು [[ಹಿಂದೂ ಧರ್ಮ|ಹಿಂದೂ]] ಸಂಪ್ರದಾಯದಲ್ಲಿ ಬ್ರಾಹ್ಮಣ ಸಮುದಾಯದ ಹೆಮ್ಮೆಯನ್ನು ಸಾರುವ ಮತ್ತು ಅವರ ಕೊಡುಗೆಗಳನ್ನು ಸ್ಮರಿಸುವ ದಿನವಾಗಿದೆ. ಇದನ್ನು ಪ್ರತಿವರ್ಷ ಜೂನ್ ೧ ರಂದು ಆಚರಿಸಲಾಗುತ್ತದೆ. ಈ ದಿನವನ್ನು [[ಭಾರತೀಯ]] ತತ್ವಜ್ಞಾನಿ ಮತ್ತು ರಾಜನೀತಿಜ್ಞ ಆಚಾರ್ಯ [[ಚಾಣಕ್ಯ|ಚಾಣಕ್ಯರ]] ಜನ್ಮದಿನದ ಅಂಗವಾಗಿ ಆಚರಿಸಲಾಗುತ್ತದೆ<ref>{{cite web |title=1 जून को मनाया जाएगा विश्व ब्राह्मण दिवस |url=https://www.livehindustan.com/uttar-pradesh/bareilly/story-world-brahmin-day-will-be-celebrated-on-june-1-4076395.html |website=Hindustan |language=hi}}</ref>. == ಹಿನ್ನೆಲೆ == ೨೦೨೧ ರಲ್ಲಿ, ವಿಶ್ವದಾದ್ಯಂತ ಇರುವ [[ಬ್ರಾಹ್ಮಣ]] ಸಂಘಟನೆಗಳು ಆಚಾರ್ಯ ಚಾಣಕ್ಯರ ಜನ್ಮದಿನವನ್ನು "ವಿಶ್ವ ಬ್ರಾಹ್ಮಣ ದಿನ"ವಾಗಿ ಆಚರಿಸಲು ನಿರ್ಧರಿಸಿದವು. ಆಚಾರ್ಯ ಚಾಣಕ್ಯರ ನಿಖರವಾದ ಜನ್ಮ ದಿನಾಂಕ ಲಭ್ಯವಿಲ್ಲದಿರುವುದರಿಂದ, ಜೂನ್ ೧ ಅನ್ನು ಅವರ ಸಾಂಕೇತಿಕ ಜನ್ಮದಿನವಾಗಿ (ಚಾಣಕ್ಯ ಜನ್ಮೋತ್ಸವ) ಪರಿಗಣಿಸಿ ಈ ಆಚರಣೆಯನ್ನು ಆರಂಭಿಸಲಾಯಿತು<ref>{{cite web |title=ಆಚಾರ್ಯ ಚಾಣಕ್ಯ کا علامتی یوم پیدائش منایا گیا |url=https://www.jagran.com/uttar-pradesh/bareilly-acharya-chanakya-symbolic-birth-anniversary-celebrated-21699745.html |website=Dainik Jagran |language=hi |access-date=1 June 2024}}</ref>. ಆಚಾರ್ಯ ಚಾಣಕ್ಯರು ಬ್ರಾಹ್ಮಣ ಸಮುದಾಯದ ಹೆಮ್ಮೆ ಮತ್ತು ಆದರ್ಶವಾಗಿ ಪರಿಗಣಿತರಾಗಿದ್ದಾರೆ. ಅವರು ಒಬ್ಬ ಸಮರ್ಥ ರಾಜಕಾರಣಿ, ರಾಜತಾಂತ್ರಿಕ, ಕಾರ್ಯತಂತ್ರಗಾರ ಮತ್ತು ಭಾರತೀಯ ಗ್ರಂಥವಾದ '[[ಅರ್ಥಶಾಸ್ತ್ರ (ಗ್ರಂಥ)|ಅರ್ಥಶಾಸ್ತ್ರ]]'ದ ಲೇಖಕರು. ಅವರ ಅಗಾಧ ಜ್ಞಾನದ ಕಾರಣದಿಂದಾಗಿ ಅವರನ್ನು 'ಕೌಟಿಲ್ಯ' ಎಂದೂ ಕರೆಯಲಾಗುತ್ತದೆ. == ಆಚರಣೆಗಳು == ಈ ದಿನದಂದು ಬ್ರಾಹ್ಮಣ ಸಮುದಾಯವು ತಮ್ಮ ಪೂರ್ವಜರನ್ನು ಸ್ಮರಿಸುತ್ತದೆ ಮತ್ತು ಸನಾತನ ಸಂಸ್ಕೃತಿಯ ಮಹತ್ವವನ್ನು ಎತ್ತಿಹಿಡಿಯುವ ಪ್ರತಿಜ್ಞೆಯನ್ನು ಮಾಡುತ್ತದೆ. ವಿವಿಧ ಬ್ರಾಹ್ಮಣ ಸಂಘಟನೆಗಳು ಈ ದಿನದಂದು ಆಚಾರ್ಯ ಚಾಣಕ್ಯರ ನೀತಿಗಳು, [[ಭಾರತ]]ವನ್ನು ಒಗ್ಗೂಡಿಸುವುದು ಮತ್ತು ಮಾನವ ಕಲ್ಯಾಣದ ಕುರಿತು ಚರ್ಚೆಗಳನ್ನು ಆಯೋಜಿಸುತ್ತವೆ<ref>{{cite web |title=Celebrating Knowledge, Culture, and Service: A Tribute to India's Spiritual Heritage |url=https://www.mid-day.com/brand-media/article/celebrating-knowledge-culture-and-service-a-tribute-to-indias-spiritual-heritage-23351915 |website=Mid-Day |language=en }}{{Dead link|date=ಜುಲೈ 2026 |bot=InternetArchiveBot |fix-attempted=yes }}</ref>. * '''ಧಾರ್ಮಿಕ ಚಟುವಟಿಕೆಗಳು:''' ಮನೆಗಳಲ್ಲಿ ಮತ್ತು ಸಮುದಾಯ ಕೇಂದ್ರಗಳಲ್ಲಿ ಪರಶುರಾಮ ಚಾಲೀಸಾ, ಹನುಮಾನ್ ಚಾಲೀಸಾ ಪಠಣ, ಹವನ ಮತ್ತು ಯಜ್ಞಗಳನ್ನು ನಡೆಸಲಾಗುತ್ತದೆ. * '''ಸಾಮಾಜಿಕ ಕಾರ್ಯಗಳು:''' ಸಮಾಜದ ಗೌರವಾನ್ವಿತ ವ್ಯಕ್ತಿಗಳಿಗೆ 'ಚಾಣಕ್ಯ ನೀತಿ' ಪುಸ್ತಕಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಕೆಲವೆಡೆ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತದೆ<ref>{{cite web |title=अनाथ हुए बच्चों की शिक्षा का खर्चा उठाएगी ब्राह्मण महासभा |url=https://www.amarujala.com/uttar-pradesh/kanpur/brahmin-mahasabha-will-bear-the-cost-of-education-of-orphaned-children-kanpur-news-knp4649832177 |website=Amar Ujala |language=hi |access-date=1 June 2024 }}{{Dead link|date=ಜುಲೈ 2026 |bot=InternetArchiveBot |fix-attempted=yes }}</ref>. * '''ಇತರೆ:''' ಕೆಲವು ದೇವಸ್ಥಾನಗಳಲ್ಲಿ ಮಹಾಭಂಡಾರ (ಅನ್ನದಾನ) ಏರ್ಪಡಿಸಲಾಗುತ್ತದೆ, ಇದರಲ್ಲಿ ಎಲ್ಲಾ ವರ್ಗದ ಜನರು ಭಾಗವಹಿಸುತ್ತಾರೆ<ref>{{cite web |title=मां नर्मदा की महाआरती कर मनाया विश्व ब्राह्मण दिवस |url=https://www.naidunia.com/madhya-pradesh/jabalpur-world-brahmin-day-celebrated-by-performing-maha-aarti-of-maa-narmada-7548962 |website=Nai Dunia |language=hi |access-date=1 June 2024}}</ref>. == ಉಲ್ಲೇಖಗಳು == {{reflist}} [[ವರ್ಗ:ಹಿಂದೂ ಹಬ್ಬಗಳು]] f46d6qxzjl7lqfyzujzfjsj0th53ldd ಸದಸ್ಯ:ಗಣೇಶ್ ಎಂ/ನನ್ನ ಪ್ರಯೋಗಪುಟ 2 179308 1376140 1376033 2026-07-02T07:44:57Z ಗಣೇಶ್ ಎಂ 88310 1376140 wikitext text/x-wiki ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗಬ್ರಹ್ಮ ಕ್ಷೇತ್ರ ಸುಮಾರು 150 ರಿಂದ 200 ವರ್ಷಗಳ ಹಿಂದೆ ಕದ್ರಿ ಗ್ರಾಮದ ಬಾರೆಬೈಲ್ ಪ್ರದೇಶದಲ್ಲಿ ಕೋಟಿ ಮೂಲ್ಯ ಎಂಬವರು ತಮ್ಮ ಅಪಾರವಾದ ಕೃಷಿ ಭೂಮಿಯಲ್ಲಿ ಕುಂಬಾರಿಕೆ ಹಾಗೂ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಾ ಇದ್ದರು. ಇವರು ಬಹಳ ಪ್ರಾಮಾಣಿಕರಾಗಿದ್ದು ತುಂಬಾ ಜನಾನುರಾಗಿಗಳಾಗಿದ್ದರು. ಕೋಟಿ ಮೂಲ್ಯರು ಕೂಡುಕುಟುಂಬದ ಮುಖ್ಯಸ್ಥರಾಗಿದ್ದರು. ಕುಟುಂಬದ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಇವರ ಕುಟುಂಬದಲ್ಲಿ ಐದು ಜನ ಹೆಣ್ಣು ಮಕ್ಕಳು, ಎಲ್ಲರೂ ಕುಂಬಾರಿಕೆ ಮತ್ತು ಕ್ರಷಿಯನ್ನು ಅವಲಂಬಿತವಾಗಿದ್ದರು. ಕದ್ರಿ ದೇವಸ್ಥಾನದ ವಾರ್ಷಿಕ ದೀಪೋತ್ಸವಕ್ಕೆ ಕೋಟಿ ಮೂಲ್ಯ ಕುಟುಂಬದಿಂದಲೇ ಹಣತೆ ಹೋಗಬೇಕು ಹಾಗೂ ಮೊದಲ ದೀಪವನ್ನು ಕೋಟಿ ಮೂಲ್ಯ ಕುಟುಂಬದವರೇ ದೀಪ ಹಚ್ಚ ಬೇಕೆಂದು ಶ್ರೀ ಮಂಜುನಾಥ ಸ್ವಾಮಿಯ ಅಭಯ ಇದೆ ಎಂಬ ಪ್ರತೀತಿ ಉಂಟು. ಈಗಲೂ ಕೂಡ ಕೋಟಿ ಮೂಲ್ಯ ಕುಟುಂಬಸ್ಥರಿಗೆ ಮೊದಲ ದೀಪ ಹಚ್ಚುವ ಪ್ರಾಧಾನ್ಯತೆ ಇದೆ. ಈಗ ಬಾರೆಬೈಲ್ ಬಂಜನ್ ಕುಟುಂಬದ ಭಾಸ್ಕರ್ ಪಾಣೆಮಂಗಳೂರು ದೀಪೊತ್ಸವದ ದಿನ, ದೀಪ ಹಚ್ಚುವ ಕೋಟಿ ಮೂಲ್ಯ ಕುಟುಂಬದ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಕೋಟಿ ಮೂಲ್ಯ ಅಪಾರ ದೈವ ಭಕ್ತರಾಗಿದ್ದು ತನ್ನ ಕುಟುಂಬದ ದೈವಗಳಾದ ಮಹಿಷಾಂದಾಯ, ಮರುಳ ಧೂಮಾವತಿ, ಕಲ್ಲುರ್ಟಿ, ಪಂಜುರ್ಲಿ, ಜುಮಾದಿ, ಬಂಟ, ರಾಹು ಗುಲಿಗ ಹಾಗೂ ಮನೆಯೊಳಗೆನೇ ಆರಾಧಿಸುವಂತಹ ಕೊರತಿಯಪ್ಪೆಯನ್ನು ಆರಾಧಿಸಿಕೊಂಡು ಬರುತ್ತಿದ್ದರು. ಶ್ರೀ ಕ್ಷೇತ್ರ ಕದ್ರಿ ಹಾಗೂ ಕೋಟಿ ಮೂಲ್ಯ ಕುಟಂಬದ ನಡುವೆ ಅವಿನಾಭಾವ ಸಂಬಂಧವಿದೆ, ಪ್ರತಿ ವರ್ಷ ದೇವಸ್ಥಾನದ ಜಾತ್ರೋತ್ಸವಕ್ಕೆ ಕ್ಲಪ್ತ ಸಮಯದಲ್ಲಿ ಹಣತೆಗಳನ್ನು ಮನೆಯಲ್ಲಿಯೇ ತಯಾರಿಸಿ ದೇವಸ್ಥಾನಕ್ಕೆ ಒದಗಿಸುವಂತಹ ಗೌರವ ಈ ಕುಟುಂಬಕಿತ್ತು. ಒಂದು ದಿನ ಜಾತ್ರೋತ್ಸವದ ಸಮಯದಲ್ಲಿ ದೇವರ ಬಳಿ ಸೇವೆಗೆ ಸಾಯಂಕಾಲದ ಮೊದಲು ಅಣತೆಗಳನ್ನು ದೇವಸ್ಥಾನಕ್ಕೆ ತಲುಪಿಸುವ ತರಾತುರಿಯಲ್ಲಿದ್ದರು. ಮನೆಯಲ್ಲಿ ಸಾಯಂಕಾಲದ ತಿಂಡಿಗೆ ಅಕ್ಕಿ ಕಡೆದು ಕಡುಬು ಮಾಡಿ ಒಲೆಯಲ್ಲಿಟ್ಟಿದ್ದರು, ಆದರೆ ಕಡಬು ಬೇಯಿಸುವಷ್ಟು ಸಮಯ ಇಲ್ಲದ ಕಾರಣ ತಂದೆ ತಾಯಿ ಮನೆಯವರೆಲ್ಲರೂ ಅರ್ಧ ಬೆಂದ ಕಡಬನ್ನು ತಿಂದು, ಹಣತೆಗಳನ್ನು ಬುಟ್ಟಿಯಲ್ಲಿ ಹೊತ್ತುಕೊಂಡು 10 ರಿಂದ 15 km ನಡೆದು ಸಾಯಂಕಾಲದ ಹೊತ್ತಿಗೆ ಹಣತೆಗಳನ್ನು ದೇವಸ್ಥಾನದ ಪ್ರಾಂಗಣದ ಸುತ್ತಲಿಟ್ಟು, ಕತ್ತಲಾಗುತ್ತಲೇ ದೇವಸ್ಥಾನ ಪೂರ್ತಿ ಹಚ್ಚಿದ ಹಣತೆ ಗಳಿಂದ ಕಂಗೊಳಿಸಲ್ಪಟ್ಟಿತ್ತು. ಇವರ ಈ ಪ್ರಾಮಾಣಿಕ ನಿಷ್ಕಲ್ಮಶ ಸೇವೆಗೆ ಶ್ರೀ ಮಂಜುನಾಥ ಸ್ವಾಮಿಯು ಪ್ರಸನ್ನರಾಗಿ ಕೋಟಿಮೂಲ್ಯ ಸಂಸಾರವನ್ನು ದೇವರ ಬಲಿಸೇವೆಯ ಸಮಯದಲ್ಲಿ ಕರೆದು, ಈ ರೀತಿ ಅಭಯ ನೀಡುತ್ತಾರೆ "ಅವಸರವಸರವಾಗಿ ಅರ್ಧ ಬೆಂದ ಕಡಬನ್ನು ತಿಂದು ತನ್ನ ಸೇವೆಗೆ ಒಂದಿಷ್ಟು ಚುತಿ ಬಾರದ ರೀತಿಯಲ್ಲಿ ಸೇವೆ ಮಾಡಿದ ಕೋಟಿ ಮೂಲ್ಯ ಕುಟುಂಬದ ಹೆಣ್ಣು ಸಂಸಾರವು ಕದ್ರಿಬಂಜನ್ ಎಂಬ ಬರಿಯಿಂದ ಪ್ರಖ್ಯಾತಿ ಪಡೆಯಲಿ" ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ಅಭಯ ನೀಡಿದ ಕಾರಣ ಅಂದಿನಿಂದ ಕದ್ರಿಬಂಜನ್ ಎಂಬ ಬರಿಯಿಂದ ಪ್ರಚಲಿತಕ್ಕೆ ಬಂತು. ಕಾಲಕ್ರಮೇಣದಲ್ಲಿ ಈ 4 ಮಂದಿ ಹೆಣ್ಣು ಮಕ್ಕಳಿಗೆ ಬೇರೆ ಬೇರೆ ಊರಿಗೆ ಮದುವೆಯಾದಾಗ ಆಯಾ ಊರಿನ ಹೆಸರಿನೊಂದಿಗೆ ಬಂಜನ್ ಸೇರಿಸಿ ತಮ್ಮ ಬರಿಯನ್ನು ಇಟ್ಟುಕೊಂಡರು. ಒಬ್ಬ ಮಗಳು ತವರು ಮನೆಯಲ್ಲಿ ಅಂದರೆ ಬಾರಬೈಲಿನಲ್ಲಿ ಉಳಿದು ಬಾರಬೈಲ್ ಕದ್ರಿ ಬಂಜನ್ ಸಂಸಾರವು ಅವಳಿಂದ ಮುಂದುವರಿತು. ಕೋಟಿ ಮೂಲ್ಯರು ಅಪರಿಮಿತ ದೈವಭಕ್ತ, ಪ್ರಾಮಾಣಿಕ ಹಾಗೂ ಜನಾನುರಾಗಿಗಳಾಗಿದ್ದರೂ, ಅವರಲ್ಲಿ ಅತೀವ ಶೇಂದಿ ಕುಡಿಯುವಂತಹ ದೌರ್ಬಲ್ಯವು ಆವರಿಸಿಕೊಂಡಿತ್ತು. ಭೂಮಿಯ ವಾತಾವರಣದ ವೈಪರಿತ್ಯ ಹಾಗೂ ಪ್ರಕೃತಿ ವಿಕೋಪಗಳಿಂದ, ಕೃಷಿ ಹಾಗೂ ಕುಂಬಾರಿಕೆಯಲ್ಲಿ ಸಂಪಾದನೆ ಕಡಿಮೆಯಾದಾಗ ತಮ್ಮ ಕುಡಿಯುವ ಚಟಕ್ಕಾಗಿ ಸ್ವಲ್ಪ ಸ್ವಲ್ಪವೇ ಆಸ್ತಿಯನ್ನು ಯಾವೊಂದು ಕಾಗದ ರುಜುವಾತು ಇಲ್ಲದೆ ಅಡಮಾನವಿಡಲು ಶುರುಮಾಡಿದರು. ಕಾಲಕ್ರಮೇಣ ತಮ್ಮ ಆಸ್ತಿಯನ್ನು ವಾಪಸ್ ಅಡಮಾನದಿಂದ ಬಿಡಿಸಿಕೊಳ್ಳಲು ಆಗದ ಪರಿಸ್ಥಿತಿಗೆ ತಲುಪಿದರು. ಸಾಲಕೊಟ್ಟ ಬಲಿಷ್ಠ ಸಮುದಾಯದ ಹಣ ತೀರಿಸಲು ತಮ್ಮ ಮನೆ, ದೈವಸ್ಥಾನ ಹಾಗೂ ನಾಗಬನ ಆದಿಮೂಲಸ್ಥಾನಗಳ ಎಲ್ಲಾ ಆಸ್ತಿಯನ್ನು ಮಾರಿದರು ದೈವಗಳ ಮೊಗ ಕಟ್ಸಲೆ ಹಾಗೂ ಎಲ್ಲಾ ಪರಿಕರಗಳನ್ನು ಆಸ್ತಿ ಪಡಕೊಂಡರು ಬಾರೆಬೈಲ್ ಪರಿಸರದಲ್ಲಿರುವ ಬಾವಿಗೆ ಹಾಕಿದರು. ಹಾಗೂ ಆ ಜಾಗದಲ್ಲಿ ಅವರಿಗೆ ಬೇಕಾದ ಆ ಕಾಲದ ಭವ್ಯ ಮನೆಗಳನ್ನು ಕಟ್ಟಿಸಿದರು. ಮನೆಯಲ್ಲಿದ್ದ ಕೋಟಿ ಮೂಲ್ಯ ಸಂತಾನದವರು ಬೀದಿ ಪಾಲಾದರು. ತದ ನಂತರ ಬಾರೆಬೈಲ್ ಬಂಜನ್ ಕುಟುಂಬಸ್ಥರು ಬಾರೆಬೈಲ್ ನ ಅನಂತಾಚಾರ್ಯರವರ ಪೂರ್ವಜರ ಬನದಲ್ಲಿ ನಾಗನ ಕಲ್ಲು ಹಾಕಿ ನಾಗನನ್ನು ಆರಾದಿಸಿಕೊಂಡು ಬರುತ್ತಿದ್ದರು. ಕೋಟಿಮೂಲ್ಯ ಬಂಜನ್ ಕುಟುಂಬಸ್ಥರು ಬಾರೆಬೈಲ್ ಪರಿಸರದಲ್ಲಿ ಧನಿಕರ ಮನೆಯಲ್ಲಿ ಕೆಲಸ ಮಾಡಿಕೊಂಡು ದಿನ ಕೂಲಿ ಮಾಡಿಕೊಂಡು ಜೀವನ ಸಾಗಿಸಿಕೊಂಡು ಬಂದರು. ಕೋಟಿ ಮೂಲ್ಯರು ಎಲ್ಲಾ ಕಳೆದುಕೊಂಡು ಹತಾಶರಾಗಿ ಜೀವನದ ಕೊನೆ ಉಸಿರೆಳೆದರು. ಕೊರತಿ ಎನ್ನುವ ದೈವ ಮಾತ್ರ ಕದ್ರಿ ಬಂಜನ್ ಕುಟುಂಬದ ಒಬ್ಬ ಹೆಣ್ಣು ಮಗಳ ಬಾಡಿಗೆ ಮನೆಯಲ್ಲಿ ಅವರೊಂದಿಗೆ ಸಂಸಾರದಲ್ಲಿ ಒಂದಾಗಿ ಇತ್ತು. ಪ್ರತಿಯೊಂದು ಕೆಲಸಕ್ಕೆ ಆ ತಾಯಿ ಕೊರತಿಯಪ್ಪೆಯನ್ನು ನೆನೆದು ಕೆಲಸ ಮಾಡುತ್ತಿದ್ದರು. ಔತಣವಿರಲಿ ಸಂಭ್ರಮವಿರಲಿ ಸುಖ ದುಃಖದಲ್ಲಿ ಈ ಅಗೋಚರ ಶಕ್ತಿಯಾದ ಕೊರತೆಯಪ್ಪೆ ಸುಖ ಶಾಂತಿ ನೆಮ್ಮದಿಯನ್ನು ಆ ಕುಟುಂಬಕ್ಕೆ ನೀಡುತ್ತಿದ್ದಳು. ತಲೆಮಾರುಗಳು ಉರುಳಿದಾಗ ಕೆಲವರು ಸ್ಥಿತಿವಂತರಾದರು, ಕೆಲವರು ದಿನ ಕೂಲಿ ಮಾಡಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು. ಕೋಟಿ ಮೂಲ್ಯ ಕುಟುಂಬದ ಮೂವರು ಅಕ್ಕ ತಂಗಿಯರಾದ ಕೂಸಮ್ಮ (ಸಚ್ಚಿದಾನಂದರ ತಾಯಿಯಾದ ಕೂಸಮ್ಮರ ಅಜ್ಜಿ), ಮಮ್ಮಲೇ ಮತ್ತು ಪೂವಮ್ಮ ಬಾರೆಬೈಲ್ ಸಮೀಪದಲ್ಲೇ ವಾಸಿಸುತ್ತಿದ್ದರು. ಹಿರಿಯ ಪಾಲಿನ ಕೂಸಮ್ಮರ ಮಕ್ಕಳು, ಗಂಗು ಮೂಲ್ಯೆದಿ, ಮಮ್ಮಲೇ ಮತ್ತು ಬಾಬು ಒಂದನೇ ಪಾಲಿನ ಗಂಗು ಮೂಲ್ಯೆದಿ ಮಕ್ಕಳು - ಕೂಸಮ್ಮ (ಸಚ್ಚಿದಾನಂದರ ತಾಯಿ), ವೆಂಕಮ್ಮ (ಪೂಣೆ ಎಸ್ಆರ್ ಬಂಜನ್ರ ತಾಯಿ) ಮತ್ತು ಕಲ್ಯಾಣಿ ಮಮ್ಮುಲೇ ಯವರ ಮಕ್ಕಳು - ಕೇಶವ, ಈಶ್ವರ, ಗೌರಿ, ಲೀಲಾ ಮತ್ತು ಚಂದ್ರಶೇಖರ ಎರಡನೇ ಪಾಲಿನ ಪೂವಮ್ಮರ ಮಕ್ಕಳು - ದೇಯಿ ಮೂಲ್ಯೆದಿ ಮತ್ತು ಕಮಲ ದೇಯಿ ಮೂಲ್ಯೆದಿ ಮಕ್ಕಳು - ಗೋಪಿ, ಜಯಂತಿ, ಯಶೋಧ ಮತ್ತು ನಾಗಪ್ಪ ಕಮಲರ ಮಕ್ಕಳು - ಸುಂದರಿ, ಬಾಗಿ, ಇಂದಿರಾ ಮತ್ತು ಮೋನಪ್ಪ ಮೂರನೇ ಪಾಲಿನ ಮಮ್ಮಲೇ ಮಕ್ಕಳು - ಕನಪಾಯಿ ಮತ್ತು ಯಮುನಾ ಕನಪಾಯಿಯ ಮಗಳು - ಸೀತಮ್ಮ, ಯಮುನನ ಮಕ್ಕಳು - ಶೇಖರ, ಸಂಜೀವ, ರತ್ನ, (ಭಾಸ್ಕರ್ ಪಾಣೆಮಂಗಳೂರು ರವರ ತಾಯಿ) ಭವಾನಿ, ಸುಂದರ ಮತ್ತು ಆನಂದ. ಈ ಮೇಲಿನ ಎಲ್ಲಾ ವಿವರಗಳನ್ನು 16.05.2001 ರಿಂದ 18.05.2001 ವರೆಗೆ 3 ದಿನಗಳ ಕಾಲ ನಡೆದ ಅಷ್ಟಮಂಗಳ ಪ್ರಶ್ನೆಯ ಸಮಯದಲ್ಲಿ ಕುಟುಂಬಿಕರು ಒಪ್ಪಿಕೊಂಡ ಸತ್ಯ. ತಕ್ಕಮಟ್ಟಿಗೆ ಸ್ಥಿತಿವಂತರಾಗಿದ್ದ ಗಂಗು ಮೂಲ್ಯದಿಯವರ (ಕೂಸಮ್ಮರವರ ತಾಯಿ, ಬಾರಬೈಲ್ ಕುಟುಂಬದ ಮುಖ್ಯಸ್ದರಾದ ಸಚ್ಚಿದಾನಂದರ ಅಜ್ಜಿ) ಅಮ್ಮನ ಮನೆಯಲ್ಲಿ ಕೊರತೆಯಪ್ಪೆಯನ್ನು ಆರಾಧಿಸಿಕೊಂಡು ಬರುತ್ತಿದ್ದರು. ಗಂಗು ಮೂಲ್ಯದಿಯವರು ಮೂರು ಜನ ಮಕ್ಕಳು, ಎರಡು ಹೆಣ್ಣು ಒಂದು ಗಂಡು. ಇವರ ಅಪ್ಪ ಹಿರಿಯ ಮಗಳಾದ ಮಮ್ಮಲೇಯವರನ್ನು (ಗಂಗು ಮೂಲ್ಯದಿಯ ಅಕ್ಕ) ಬೇರೆ ಊರಿನ ತಕ್ಕಮಟ್ಟಿನ ಸ್ಥಿತಿವಂತನಿಗೆ ಮದುವೆ ಮಾಡಿಕೊಟ್ಟರು. ಕಿರಿಯ ಮಗಳಾದ ಗಂಗು ಮೂಲ್ಯದಿಯನ್ನು ಕೆಂಪು ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುವ ಕದ್ರಿ ಬಾರೆಬೈಲ್ ಪರಿಸರದ ಹುಡುಗನಿಗೆ ಮದುವೆ ಮಾಡಿಕೊಡುತ್ತಾರೆ. ಕಿರಿಯವನಾದ ಬಾಬು ಮಂಗಳೂರಿನ ಕೋರ್ಟ ಒಂದರಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಾ ಅತ್ತಾವರದ ಬಾಬುಗುಡ್ಡೆಯಲ್ಲಿ ವಾಸಿಸುತ್ತಾರೆ. ಕೊರತಿಯಪ್ಪೆ ಕಿರಿಯ ಮಗಳೊಂದಿಗೆ ಉಳಿದುಕೊಳ್ಳುತ್ತದೆ. ಇವರು ಬಾರಬೈಲ್ ಪರಿಸರದಲ್ಲಿ ಬಾಡಿಗೆ ಮನೆಯಲ್ಲಿ ಇರುತ್ತಾರೆ. ಇವರ ಗಂಡನಿಗೆ ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುವಾಗ ಕಾಲಿನ ಮೇಲೆ ಕಲ್ಲು ಬಿದ್ದು, ತದನಂತರ ಶ್ರಮದಾಯಕ ಕೆಲಸ ಮಾಡಲು ಆಗದೆ ಗಂಡ ಹೆಂಡತಿ ಸಣ್ಣಪುಟ್ಟ ಕೂಲಿ ಕೆಲಸ ಮಾಡಿ ಮೂರು ಹೆಣ್ಣು ಮಕ್ಕಳನ್ನು ಸಾಕಿದರು. ಅವರಲ್ಲಿ ಹಿರಿಯ ಮಗಳು ವೆಂಕಮ್ಮರನ್ನು ಬಾಳ ಕಳವಾರಿನ ಕೃಷಿಕರಾದ ರಾಮ ಮೂಲ್ಯರಿಗೆ ಮದುವೆ ಮಾಡಿ ಕೊಡುತ್ತಾರೆ ಎರಡನೇ ಮಗಳಾದ ಕೂಸಮ್ಮರನ್ನು ಬಂಟ್ವಾಳದ ಬಿರ್ಮನ ಬಂಗೇರರಿಗೆ ಮದುವೆ ಮಾಡಿ ಕೊಡುತ್ತಾರೆ.ಕಿರಿಯ ಮಗಳಾದ ಕಲ್ಯಾಣಿಯನ್ನು ಮುಂಬಾಯಿಯ (ಆಗಿನ ಬೊಂಬಾಯಿ) ಐತಪ್ಪ ಮೂಲ್ಯರಿಗೆ ಮದುವೆ ಮಾಡಿ ಕೊಡುತ್ತಾರೆ. ಎರಡನೇ ಮಗಳಾದ ಕೂಸಮ್ಮರನ್ನು ಬಂಟ್ವಾಳಕ್ಕೆ ಮದುವೆ ಮಾಡಿಕೊಟ್ಟರೂ ಗಂಡ ಹೆಂಡತಿ ಇಬ್ಬರೂ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದರಿಂದ ಬಾರಬೈಲ್ ಪರಿಸರದ ಒಂದು ಪ್ರತಿಷಿತ ಬ್ರಾಹ್ಮಣರ ಮನೆಯ ಬಾಡಿಗೆ ಮನೆಯಲ್ಲಿ ಇರುತ್ತಾರೆ. ಮನೆದೈವ ಕೊರತಿಯಪ್ಪೆಯನ್ನು ಕೂಡ ಬಾಡಿಗೆ ಮನೆಯಲ್ಲಿ ಆರಾಧಿಸಿಕೊಂಡು ಬರುತ್ತಿದ್ದರು. ಬಾಡಿಗೆ ಮನೆ ಬದಲಿಸುವಾಗ ಅವರೊಂದಿಗೆ ಕೊರತಿಯಪ್ಪೆಯನ್ನು ಕೂಡ ಕೊಂಡುಹೊಗುತ್ತಿದ್ದರು. ಕೂಸಮ್ಮರ ಹಿರಿಯ ಮಗಳಾದ ಗಿರಿಜಳನ್ನು ಮದುವೆ ಮಾಡಿ ಕೊಟ್ಟ ಮೇಲೆ ಕೂಸಮ್ಮದಂಪತಿಗಳು 1962ರಲ್ಲಿ ಬಾರಬೈಲ್ ನ ತೋಮಸ್ ಗಾರ್ಡನ್ನಲ್ಲಿರುವ ಒಂದು ಬಾಡಿಗೆ ಮನೆಯಲ್ಲಿ ತಮ್ಮ ತುಂಬು ಸಂಸಾರದೊಂದಿಗೆ ಬಂದು ನೆಲೆಸಿದರು. ಕೊರತಿಯಪ್ಪೆಯನ್ನು ಕೂಡಾ ಅದೇ ಮನೆಯಲ್ಲಿ ಆರಾಧಿಸಿಕೊಂಡು ಬರುತ್ತಿದ್ದರು. ಕೋಟಿ ಮೂಲ್ಯ ಕುಟುಂಬದ ನಾಗಬನ ಆದಿಮೂಲಸ್ಥಾನ ಅಜೀರ್ಣಾವಸ್ಥೆಯಲ್ಲಿ ಅನ್ಯರ ವಶದಲ್ಲಿ ಇದ್ದ ಕಾರಣ ಅನಂತಾಚಾರ್ಯರ ಬನದಲ್ಲಿ ಬಾರಬೈಲ್ ಬಂಜನ್ ಕುಟುಂಬದ ಪೂರ್ವಜರು ಹಾಕಿದ ನಾಗನನ್ನು ಆರಾಧಿಸಿಕೊಂಡು ಬರುತ್ತಿದ್ದರು. ಬಾರಬೈಲಿನ ಕೂಸಮ್ಮನವರು ತಮ್ಮ ಅಕ್ಕ ತಂಗಿಯರು ಹಾಗೂ ಕೋಟಿ ಮೂಲ್ಯ ಕುಟುಂಬದ ಇತರ ಸಹೋದರರ ಸಹೋದರಿಯರ ಜೊತೆ ತಮ್ಮ ಮನೆಯೊಳಗೆ ಕೊರತೆಯನ್ನು ಆರಾಧಿಸುತ್ತಾ ಬಾರೆಬೈಲಿನ ಅನಂತಾಚಾರ್ಯರ ಬನದಲ್ಲಿರುವ ನಾಗದೇವರನ್ನು ಪೂಜಿಸುತ್ತಾ ಬರುತ್ತಿದ್ದರು. ವರ್ಷಗಳು ಕಳೆದಂತೆ ಕೂಸಮ್ಮರ ಎಲ್ಲಾ ಹೆಣ್ಣು ಮಕ್ಕಳಿಗೆ ಮದುವೆಯಾಗಿ, ಗಂಡು ಮಕ್ಕಳೆಲ್ಲಾ ಪರ ಊರಿಗೆ ಉದ್ಯೋಗ ನಿಮಿತ್ತ ಹೋದಾಗ ಕಿರಿ ಮಗ ಸಚ್ಚಿದಾನಂದರು ಊರಿನಲ್ಲಿಯೇ ವ್ರತ್ತಿ ಜೀವನ ಸಾಗಿಸಿಕೊಂಡು, ಮನೆಯಲ್ಲಿಯೇ ಇದ್ದು ತಾಯಿಯೊಂದಿಗೆ ಕೊರತಿಯಪ್ಪೆ ಹಾಗೂ ಬಾರೆಬೈಲಿನ ಅನಂತಾಚಾರ್ರವರ ಬನದ ನಾಗದೇವರನ್ನು ಆರಾಧಿಸಿಕೊಂಡು ಬರುತ್ತಿದ್ದರು. ಸುಮಾರು 1978-79ರ ಹೊತ್ತಿಗೆ ಬೇರೆ ಬೇರೆ ಪ್ರದೇಶದಲ್ಲಿರುವ ಬಂಜನ್ ಕುಟುಂಬದವರಿಗೆ ಕಷ್ಟ ಸಮಸ್ಯೆಗಳು ಬಂದಾಗ ಅವರು ಜ್ಯೋತಿಷ್ಯರನ್ನು ಇಲ್ಲವೇ ತಂತ್ರಿವರೇಣ್ಯರನ್ನು ಸಂಪರ್ಕಿಸಿದಾಗ ಅವರ ಮುಖಾಂತರ ಕಂಡುಕೊಂಡ ಪರಿಹಾರ ಅಂದರೆ "ನೀವು ನಿಮ್ಮ ಬಂಜನ್ ಆದಿಮೂಲಕ್ಕೆ ಹೋಗಬೇಕು ಅಲ್ಲಿ ಒಂದು ಕುಟುಂಬ ಈಗ ಕೂಡ ಕೋಟಿ ಮೂಲ್ಯ ಸಂಸಾರದ ದೈವವನ್ನು ಆರಾಧಿಸಿಕೊಂಡು ಹಾಗೂ ನಾಗರಪಂಚಮಿಯ ದಿವಸ ನಾಗನಿಗೆ ತಂಬಿಲ ಹಾಲಾಭಿಷೇಕ ಮಾಡುತ್ತಾ ಬರುತ್ತಿದೆ ಎಂದು ತಿಳಿಸಿದರು" ಆ ಪ್ರಕಾರ ಹಲವು ಮಂದಿ ಕೋಟಿ ಮೂಲ್ಯ ಬಂಜನ್ ಕುಟುಂಬಸ್ಥರು ಕೂಸಮ್ಮನವರನ್ನು ಹುಡುಕಿಕೊಂಡು ಬಾರೆಬೈಲಿಗೆ ಬರುತ್ತಿದ್ದರು. ನಾಗರ ಪಂಚಮಿಯ ದಿವಸ ನಾಗದೇವರಿಗೆ ಹಾಲೆರೆದು ಕೂಸಮ್ಮನವರ ಮನೆಗೆ ಬಂದು ಮನೆಯಲ್ಲಿ ಇದ್ದಿದ್ದನ್ನು ಹಂಚಿಕೊಂಡು ತಿನ್ನುತ್ತಿದ್ದರು. ವರುಷಗಳ ಕಳೆದಂತೆ ಹೆಚ್ಚು ಹೆಚ್ಚು ಬಂಜನ್ ಕಟುಂಬಸ್ಥರು ಬರಲು ಪ್ರಾರಂಬಿಸಿದರು. 1998 ರಲ್ಲಿ ನಡೆದ ಒಂದು ಘಟನೆ ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗ ಬ್ರಹ್ಮ ಕ್ಷೇತ್ರ ಪುನರ್ಪ್ರತಿಸ್ಥಾಪನೆಗೆ ನಾಂದಿ ಹಾಡಿತು. ಬಾರೆಬೈಲಿನ ಬಿಲ್ಲವ ಸಮಾಜದ ಕುಟುಂಬಸ್ಥರಿಗೆ ತಮ್ಮ ಕುಟುಂಬದ ಜುಮಾದಿ ದೈವಸ್ಥಾನದ ಜೀರ್ಣೋದ್ಧಾರದ ಸಮಯದಲ್ಲಿ ಅನೇಕ ಅಡಚಣೆ ಹಾಗೂ ಸಮಸ‍್ಯೆಗಳು ಕಂಡು ಬಂದವು. ನಾಗರಹಾವು ಪ್ರತಿದಿನ ಬಂದು ಆ ಪ್ರದೇಶದಲ್ಲಿ ಸುತ್ತುವರಿಯುವುದರಿಂದ ಆತಂಕಗೊಂಡ ಬಿಲ್ಲವ ಕುಟುಂಬಸ್ಥರು, ಸ್ಥಳ ಪ್ರಶ್ನೆ ಇಟ್ಟಾಗ ಕಂಡುಬಂದ ಸತ್ಯ ಏನೆಂದರೆ, ಈ ಪ್ರದೇಶದಲ್ಲಿ ಸುಮಾರು 150 ರಿಂದ 200 ವರ್ಷಗಳ ಹಿಂದಿನ ನಾಗಬನ ಆದಿ ಮೂಲಸ್ಥಾನ ಪೂಜೆ ಪುರಸ್ಕಾರ ಇಲ್ಲದೆ ಪಾಳುಬಿದ್ದಿದೆ. ಇದರಿಂದ ನಿಮ್ಮ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಈ ತರದ ಸಮಸ್ಯೆ ಕಂಡು ಬರುತ್ತದೆ. ಆದ್ದರಿಂದ ನೀವು ಆ ಪಾಳುಬಿದ್ದ ನಾಗಬನದ ಕುಟುಂಬದ ಹಿರಿಯರನ್ನು ಇಲ್ಲವೇ ಸದಸ್ಯರನ್ನು ಸಂಪರ್ಕಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ಸ್ಥಳ ಪ್ರಶ್ನೆ ಇಟ್ಟ ಸದಾಶಿವರು ತಿಳಿಸಿದರು. ಆ ಪಾಲು ಬಿದ್ದ ನಾಗಬನ ಆದಿ ಮೂಲಸ್ಥಾನ ಯಾರದ್ದು ಎಂದು ಬಿಲ್ಲವ ಮುಖಂಡರು ವಿಚಾರಿಸಿದಾಗ, ಅದು ಕೋಟಿ ಮೂಲ್ಯ ಸಂತಾನದವರದ್ದೆಂದು ತಿಳಿದು ಬಂತು. ಹಾಗಾಗಿ ಅವರು ಸಚ್ಚಿದಾನಂದರನ್ನು ಸಂಪರ್ಕಿಸಿ ಅದಕ್ಕೆ ಬೇಕಾದ ಪರಿಹಾರ ಮಾಡುವಂತೆ ವಿನಂತಿಸಿ ಕೊಂಡರು. ನಾಗಬನ ಹಾಗೂ ಅದರ ಸುತ್ತಮುತ್ತಲು ಇರುವ ದೈವಸ್ಥಾನದ ಜಾಗವು ಅನ್ಯರ ಕೈಯಲ್ಲಿ ಇರುವುದರಿಂದ, ಅವರು ಮುಂಬೈಯಲ್ಲಿ ನೆಲೆಸಿರುವುದರಿಂದ ಹಾಗೂ ಖರೀದಿಸಲು ಅಪಾರ ಹಣ ಬೇಕಾಗಿರುವುದರಿಂದ, ಪರಿಹಾರ ಕಷ್ಟ ಸಾಧ್ಯವೆಂದು ಸಚ್ಚಿದಾನಂದರು ಅವರಿಗೆ ತಿಳಿಸಿದರು. ಆದರೂ ಊರಿನವರ ಒತ್ತಾಸೆಯ ಮೇರೆಗೆ ಪ್ರಯತ್ನವೆಂಬಂತೆ ಪರಿಹಾರಕ್ಕಾಗಿ ನಾಗದರ್ಶನವನ್ನು ಮಾಡಲು ಊರಿನ ಹಿರಿಯರು, ಹಿತೈಷಿಗಳು, ಬಂಜನ್ ಕುಟುಂಬದ ಎಲ್ಲಾ ಹಿರಿಯ ಕಿರಿಯ ಸದಸ್ಯರು ಹಾಗೂ ಮುಖ್ಯಸ್ಥರು ನಿರ್ಧರಿಸಿದರು. ಸುರತ್ಕಲ್ ನ ಜೋತಿಷಿ ಶ್ರೀ ನರಸಿಂಹ ಭಟ್ರ ನಿರ್ದೇಶನದಂತೆ ನಾಗಪಾತ್ರಿ ಶ್ರೀ ನಾಗೇಶ್ ಬಾಯಾರ್ ರನ್ನು ಸಂಪರ್ಕಿಸಿ ನಾಗದರ್ಶನಕ್ಕೆ ವಿನಂತಿಸಿದರು. ಸಚ್ಚಿದಾನಂದರ ಅಧ್ಯಕ್ಷತೆಯಲ್ಲಿ ಬಾರೆಬೈಲ್ ಬಂಜನ್ ಕುಟುಂಬಸ್ಥರು, ಊರಿನವರು, ಬಾರೆಬೈಲ್ ಪರಿಸರದ ಎಲ್ಲಾ ಹಿಂದು ಬಾಂದವರು ತನುಮನಧನಗಳ ಸಹಕಾರದಿಂದ ನಾಗದರ್ಶನವನ್ನು ಪಾಳುಬಿದ್ದ ನಾಗಬನದ ಹತ್ತಿರವಿರುವ ಜಾಗದಲ್ಲಿ ನಡೆಸಲಾಯಿತು. ದರ್ಶನದ ಸಮಯದಲ್ಲಿ ನಾಗದೇವರು ಹೇಳಿದ ಮಾತೆಂದರೆ "ನಾನು 150 ವರ್ಷಗಳಿಂದ ಪೂಜೆ ಪುರಸ್ಕಾರ ಇಲ್ಲದೆ ನಿಸ್ತೇಜನಾಗಿದ್ದೆ ಈಗ ಪುನರ್ಪ್ರತಿಸ್ಥಾಪನೆ ಮಾಡುವ ಕಾಲ ಕೂಡಿ ಬಂದಿದೆ ಸಚ್ಚಿದಾನಂದ, ಮುಂದೆ ಇಟ್ಟ ಹೆಜ್ಜೆಯನ್ನು ಹಿಂದೆ ಇಡಬೇಡ, ನಿನ್ನ ಬೆನ್ನಿನ ಹಿಂದೆ ನಾನಿದ್ದೇನೆ ಎಲ್ಲಾ ಎಡರುತೊಡರುಗಳು ನಿವಾರಣೆಯಾಗುತ್ತದೆ ಎಲ್ಲರಿಗೂ ಒಳ್ಳೆಯದಾಗುತ್ತದೆ" ಎಂಬ ಅಭಯವನ್ನು ನಾಗ ದೇವರು ನೀಡಿದರು. ಅಂದಿನಿಂದ ಕೋಟಿ ಮೂಲ್ಯ ಕುಟುಂಬಸ್ಥರು ಆದಿ ಮೂಲಸ್ಥಾನ ಶ್ರೀ ನಾಗ ಬ್ರಹ್ಮ ಕ್ಷೇತ್ರದ ಪುನರ್ಪ್ರತಿಸ್ಥಾಪನೆಗೆ ಪಣತೊಟ್ಟರು. ಮೊದಲಿಗೆ ಕುಟುಂಬಸ್ಥರ ಸಮಿತಿ ಮಾಡಲಾಯಿತು. ಆ ಸಮಿತಿಗೆ ಹಿರಿಯರಾದ ಸುಬ್ಬಯ್ಯ ಕುಂಪಲರವರನ್ನು ಅಧ್ಯಕ್ಷರಾಗಿ, ಸಚ್ಚಿದಾನಂದರನ್ನು ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಆರಿಸಲಾಯಿತು. ಆದಿಮೂಲಸ್ಥಾನದ ಜಾಗವನ್ನು ವಾರೀಸುದಾರರಿಂದ ಖರೀದಿಸಲು ಹಣ ಕ್ರೋಡೀಕರಿಸಲು ಸಮಿತಿ ರಚಿಸಲಾಯಿತು. ಜಾಗವನ್ನು ಖರೀದಿಸುವ ಮೊದಲು ಅಷ್ಟಮಂಗಳ ಪ್ರಶ್ನೆ ಇಡಲು ಸಮಿತಿಯಲ್ಲಿ ನಿರ್ಧರಿಸಲಾಯಿತು. ಶ್ರೀ ಗಿರೀಶ್ ಪೊದುವಾಳ್ ನೇತ್ರತ್ವದಲ್ಲಿ, ವೇದಮೂರ್ತಿ ಶ್ರೀ ವಿಟ್ಠಲದಾಸ ತಂತ್ರಿಯವರ ಉಪಸ್ಥಿತಿಯಲ್ಲಿ ತಾ. 16.05.2001 ರಿಂದ 18.05.2001 ವರೆಗೆ 3 ದಿನಗಳ ಕಾಲ ಅಷ್ಟಮಂಗಳ ಪ್ರಶ್ನೆ ಇಡಲಾಯಿತು. ಪ್ರಶ್ನೆಯಲ್ಲಿ ಕಂಡು ಬಂದಂತಹ ಎಲ್ಲಾ ದೋಷಗಳಿಗೆ ಪರಿಹಾರ ಪ್ರಾಯಶ್ಚಿತ್ತಗಳನ್ನು ವಿಧಿವತ್ತಾಗಿ ಮಾಡಲಾಯಿತ್ತು. ಕದ್ರಿ ಬಂಜನ್ ಎಲ್ಲಾ ಕುಟುಂಬಗಳ ಸದಸ್ಯರನ್ನು ಒಳಗೊಂಡ ಜೀರ್ಣೋದ್ಧಾರ ಸಮಿತಿಯನ್ನು ರಚಸಲಾಯಿತ್ತು. ಅಧ್ಯಕ್ಷರಾಗಿ ಸುಬ್ಬಯ್ಯ ಕುಂಪಲರವರನ್ನು, ಕಾರ್ಯದರ್ಶಿಯಾಗಿ ಸಚ್ಚಿದಾನಂದರನ್ನು ಮುಂದುವರಿಸಲಾಯಿತ್ತು. ಸ್ಥಳ ಖರೀದಿಸಲು, ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ನಡೆಸಲು ಕನಿಷ್ಠ 20 ಲಕ್ಷದ ಅಂದಾಜು ವೆಚ್ಚದ ರೂಪರೇಷೆ ತಯಾರಿಸಿ ಜೀರ್ಣೋದ್ಧಾರ ಸಮಿತಿಯು ನಿಧಿ ಸಂಗ್ರಹ ಕಾರ್ಯರೂಪಕ್ಕೆ ಇಳಿಯಿತು. ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ ನಿರ್ಧಿಷ್ಟ ಮೊತ್ತದ ದೇಣಿಗೆಯನ್ನು ನೀಡಲು ವಿನಂತಿಸಲಾಯಿತು. ಸ್ಥಿತಿವಂತರು, ದಾನಿಗಳು ಮತ್ತು ಭಕ್ತಾದಿಗಳು ತಮ್ಮ ಶಕ್ತಿಮೀರಿ ದೇಣಿಗೆ ನೀಡಲು ಮುಂದಾದರು. ಈ ನಡುವೆ 2002ರಲ್ಲಿ ಅಧ್ಯಕ್ಷರಾದ ಸುಬ್ಬಯ್ಯ ಕುಂಪಲರವರು ಆರೋಗ್ಯ ಸರಿ ಇಲ್ಲದ್ದಿದ್ದುದರಿಂದ ಅಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸಲು ವಿನಂತಿಸಿದ್ದರು. ಆ ಕಾರಣದಿಂದ ಶ್ರೀ ಬಿ ರಾಜ ಗಣೇಶ್ ಪ್ರಸಾದ್ ರನ್ನು ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಹೊಸ ಅಧ್ಯಕ್ಷರು ನಿಧಿ ಸಂಗ್ರಹಿಸಲು ಅವಿರತವಾಗಿ ಕೆಲಸ ಮಾಡಿದರು. ಬ್ಯಾಂಕಿನಿಂದ ಸಾಲ ಪಡೆಯಲು ಕಮಿಟಿ ನಿರ್ಧರಿಸಿತು. ಕಮಿಟಿಯ ಉಪಾಧ್ಯಕ್ಷರಾದ ಪೂವಪ್ಪ ಕಡಂಬಾರ್ ರವರು ತಮ್ಮ ಸ್ವಂತ ಆಸ್ತಿಯನ್ನು ಅಡಮಾನ ಇಟ್ಟು ಆದಿಮೂಲಸ್ಥಾನದ ಸ್ಥಳವನ್ನು ಮುಂಬಾಯಿ ನಿವಾಸಿಯಾದ ಶ್ರೀಮತಿ ಮರ್ಲಿನ್ ಕೊನ್ಸೆಸೊರಿಂದ ಸರಿಯಾದ ಸಮಯದಲ್ಲಿ ಖರೀದಿಸಲು ಸಹಕರಿಸಿದರು.(ಕಮಿಟಿಯು ಮುಂದಕ್ಕೆ ಬ್ಯಾಂಕ್ ಸಾಲ ತೀರಿಸಿ ಅವರ ಆಸ್ತಿಯನ್ನು ಅಡಮಾನದಿಂದ ಬಿಡಿಸಿತು). ಕದ್ರಿ ಬಂಜನ್ ಆದಿ ಮೂಲಸ್ಥಾನದ ಒಂದೊಂದು ಕುಟುಂಬದವರು ಒಂದೊಂದು ಕೆಲಸ ಕಾರ್ಯಗಳನ್ನು ವಹಿಸಿಕೊಂಡರು ದೈವಸ್ಥಾನದ ಗುಡಿ, ಚಾವಡಿ ಮನೆ, ನಾಗಬನದ ಕಟ್ಟೆ, ತೀರ್ಥಬಾವಿ ಶುಧ್ಧೀಕರಣ, ನವೀಕರಣ ಇತ್ಯಾದಿ. ಎಲ್ಲರೂ ತಮ್ಮ ಶಕ್ತಿ ಮೀರಿ ತನು ಮನ ಧನ ಗಳಿಂದ ಸಹಕರಿಸಿದರೂ, ಆರ್ಥಿಕವಾಗಿ ಹೆಚ್ಚಿನ ಸಹಾಯ ನೀಡಿದವರಲ್ಲಿ ಶ್ರೀ ಬಿ ರಾಜ ಗಣೇಶ್ ಪ್ರಸಾದ್ (ಅಧ್ಯಕ್ಷರು), ಶ್ರೀ ಎಸ್ ಆರ್ ಬಂಜನ್ ಪುಣೆ, ಶ್ರೀ ದಿವಾಕರ್ ಬಂಜನ್ ಸೂರತ್ ಹಾಗೂ ಶ್ರೀ ಪೂವಪ್ಪ ಕಡಂಬಾರು ಮೊದಲಿಗರು. ಎಲ್ಲರ ಪರಿಶ್ರಮ ಹಾಗೂ ದೈವ ಪ್ರೇರಣೆಯಿಂದ ಶತಮಾನಗಳಿಂದ ಪಾಳುಬಿದ್ದಿದ್ದ ಕದ್ರಿ ಬಂಜನ್ ಆದಿ ಮೂಲಸ್ಥಾನ ಮತ್ತು ನಾಗಬ್ರಹ್ಮ ಕ್ಷೇತ್ರವು ತಾರೀಕು 17.06.2003. ರಂದು ಪ್ರತಿಷ್ಠಾಪನೆಗೊಂದಿತು. ವೈಧಿಕ ವಿಧಿ ವಿಧಾನಗಳು, ದೇವತಾ ಕಾರ್ಯಗಳು ಹಾಗೂ ಬ್ರಹ್ಮಕಲಶೋತ್ಸವು ಕ್ಷೇತ್ರದ ತಂತ್ರಿವರೇಣ್ಯರಾದ ವೇದ ವಿದ್ಯಾಭೂಷಣ ಬ್ರಹ್ಮಶ್ರೀ, ವೇದಮೂರ್ತಿ ಶ್ರೀ ವಿಠಲದಾಸ ತಂತ್ರಿ ದೇರೆಬೈಲ್ ಇವರ ನೇತ್ರತ್ವದಲ್ಲಿ ನಡೆಸಲಾಯಿತು. ಸ್ವಾಮೀಜಿಗಳು, ವಿವಿಧ ಕ್ಷೇತ್ರದ ಧಾರ್ಮಿಕ ಮುಖಂಡರುಗಳು, ಊರಿನ ಪ್ರತಿಷ್ಥಿತ ವ್ಯಕ್ತಿಗಳು, ದಾನಿಗಳು ಮತ್ತು ಎಲ್ಲಾ ಕದ್ರಿ ಬಂಜನ್ ಕುಟುಂಬಿಕರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಪುನರ್ಪ್ರತಿಷ್ಠಾ ನಂತರ ರಾಜನ್ ದೈವಗಳಾದ ಮೈಸಂದಾಯ, ಮರಳ ದೂಮಾವತಿ, ಚಾವಡಿ ದೈವಗಳಾಗಿ ಕೊರತಿಯಪ್ಪೆ, ಕಲ್ಲುರ್ಟಿ, ಪಂಜುರ್ಲಿ, ಪರಿವಾರದ ದೈವಗಳಾಗಿ ಬಂಟ ಹಾಗೂ ರಾಹುಗಳಿಗ ದೇವಗಳಿಗೆ ನೇಮ ಕೋಲೊತ್ಸವ ನೀಡಲಾಯಿತು. ಅಂದಿನಿಂದ ಪ್ರತೀ ವರ್ಷ ಪ್ರತಿಷ್ಠಾಪನೆಯ ದಿನದಂದು ಚಾವಡಿ ಮನೆಯಲ್ಲಿ ಗಣಹೋಮ,ನಾಗಬನದಲ್ಲಿ ಅಶ್ಲೇಶ ಬಲಿಸೇವೆ, ದೈವಗಳಗೆ ಪರ್ವ ಸೇವೆ ನಡೆಯುತ್ತದೆ. ಪ್ರತಿ ತಿಂಗಳ ಸಂಕ್ರಮಣದ ದಿನ ನಾಗದೇವರಿಗೆ ಕ್ಷೀರಾಭಿಷೇಕ ಸಿಹಿಯಾಳಾಭಿಷೇಕ ಪಂಚಾಮೃತಾಭಿಷೇಕ ದೈವಗಳಗೆ ಸಂಕ್ರಮಣ ಸೇವೆ ನಡೆಯುತ್ತದೆ. ತುಳಸಿ ಪೂಜೆಯ ಸಂದರ್ಭದಲ್ಲಿ ದೈವಗಳಿಗೆ ಚೌತಿಪರ್ವ ನಡೆಯುತ್ತದೆ. ಏಪ್ರಿಲ್ ತಿಂಗಳಲ್ಲಿ ಬಾರೆಬೈಲ್ ಕುಟುಂಬಸ್ಥರ ಬೂತಕ್ಕೆ ಆಗುವ ಸಂದರ್ಭ ದಲ್ಲಿ, ನಾಗದೇವರಿಗೆ ತಂಬಿಲಸೇವೆ, ವೆಂಕಟರಮಣ ಮುಡಿಪು ಪೂಜೆ, ಅದಾದ ನಂತರ ರಾಜನ್ ದೈವಗಳಿಗೆ ಪರ್ವಸೇವೆ ಸಂಜೆ ಹೊತ್ತಿಗೆ ಕುಟುಂಬದ ದೈವಗಳಗೆ ಕುರಿತಂಬಿಲ ಸೇವೆ ನಡೆಯುತ್ತದೆ. ನಾಗರ ಪಂಚಮಿಯ ದಿವಸ ನಾಗದೇವರಿಗೆ ಕ್ಷೀರಾಭಿಷೇಕ, ಸಿಹಿಯಾಳಾಭಿಷೇಕ, ಪಂಚಾಮೃತಾಭಿಷೇಕ, ತಂಬಿಲ ಸೇವೆ, ಹೋಮ, ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣ ಜರಗುತ್ತದೆ. 2012 ರಲ್ಲಿ ಅಂದಿನ ಅಧ್ಯಕ್ಷರಾಗಿದ್ದ ಶ್ರೀ ಬಿ ರಾಜ ಗಣೇಶ್ ಪ್ರಸಾದ್ ನಿಧನದ ನಂತರ ಆಡಳಿತ ಕಮಿಟಿಯನ್ನು ಸಂಪೂರ್ಣವಾಗಿ ಪುನರ್ರಚಿಸಲಾಯಿತು. ಗೌರವ ಅಧ್ಯಕ್ಷರಾಗಿ ಶ್ರೀ ಸದಾಶಿವ ಬಂಜನ್ ಪುಣೆ ಮತ್ತು ಶ್ರೀ ರಾಧಾಕೃಷ್ಣ ಬಂಜನ್ ಬೆಂಗಳೂರು, ಅಧ್ಯಕ್ಷರಾಗಿ ಶ್ರೀ ಪೂವಪ್ಪ ಕಡಂಬಾರು, ಉಪಾಧ್ಯಕ್ಷರಾಗಿ ಶ್ರೀ ಎನ್.ಜಿ.ಮೂಲ್ಯ ಮತ್ತು ಶ್ರೀ ಆನಂದ್ ಎ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ವೆಂಕಪ್ಪ ಎನ್ ಬಂಜನ್, ಜೊತೆ ಕಾರ್ಯದರ್ಶಿಯಾಗಿ ಶ್ರೀ ರವಿಚಂದ್ರ ಬಂಜನ್, ಕೋಶಾಧಿಕಾರಿಯಾಗಿ ಶ್ರೀ ಜಯರಾಮ ಕುಲಾಲ್, ರಾಜನ್ ದೈವಗಳ ಅರ್ಚಕರಾಗಿ ಶ್ರೀ ಸಚ್ಚಿದಾನಂದ ಬಾರೆಬೈಲ್ ಹಾಗೂ ಜೊತೆ ಪೂಜಾ ಸಹಾಯಕರಾಗಿ ಶ್ರೀ ಶಿವರಾಮ ಬಂಜನ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕದ್ರಿ ಬಂಜನ್ ಆದಿ ಮೂಲಸ್ಥಾನ ಮತ್ತು ನಾಗಬ್ರಹ್ಮ ಕ್ಷೇತ್ರ ಪ್ರತಿಷ್ಠಾಪನೆಗೊಂಡು 12 ವರ್ಷಗಳಲ್ಲಿ ಅಧ್ಯಕ್ಷರಾದ ಶ್ರೀ ಪೂವಪ್ಪ ಕಡಂಬಾರು ಹಾಗೂ ಕಾರ್ಯದರ್ಶಿ ಶ್ರೀ ವೆಂಕಪ್ಪ ಬಂಜನ್ ಕುಂಪಲ ಇವರ ನೇತೃತ್ವದಲ್ಲಿ ನಾಗಾಬನ ಕಟ್ಟೆಯನ್ನು ಪುನರ್ ನವೀಕರಿಸಿ, ನೂತನ ಅನ್ನಛತ್ರ ಹಾಗೂ ಚಾವಡಿ ಸಭಾ ಭವನವನ್ನು ನಿರ್ಮಿಸಿದರು. 2016ರ ಫೆಬ್ರವರಿ ತಿಂಗಳ 26ರಂದು ನವೀಕರಣ ಬ್ರಹ್ಮಕಲೋತ್ಸವವನ್ನು ಕ್ಷೇತ್ರದ ತಂತ್ರಿವರೇಣ್ಯರಾದ ವೇದ ವಿದ್ಯಾಭೂಷಣ ಬ್ರಹ್ಮಶ್ರೀ, ಅಘೋರ ತಾಂತ್ರಿಕ್ ವೇದಮೂರ್ತಿ ಶ್ರೀ ವಿಠಲದಾಸ ತಂತ್ರಿ ದೇರೆಬೈಲ್ ಇವರ ನೇತ್ರತ್ವದಲ್ಲಿ ನಡೆಸಲಾಯಿತು.ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ವಾಮೀಜಿಗಳು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು, ವಿವಿಧ ಕ್ಷೇತ್ರದ ಧಾರ್ಮಿಕ ಮುಖಂಡರುಗಳು, ಊರಿನ ಪ್ರತಿಷ್ಥಿತ ವ್ಯಕ್ತಿಗಳು, ದಾನಿಗಳು ಮತ್ತು ಎಲ್ಲಾ ಕದ್ರಿ ಬಂಜನ್ ಕುಟುಂಬಿಕರು ಸಾರ್ವಜನಿಕರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ 2ದಿನ ರಾಜನ್ ದೈವಗಳಾದ ಮೈಸಂದಾಯ, ಮರಳ ದೂಮಾವತಿ, ಚಾವಡಿ ದೈವಗಳಾಗಿ ಕೊರತಿಯಪ್ಪೆ, ಕಲ್ಲುರ್ಟಿ, ಪಂಜುರ್ಲಿ, ಪರಿವಾರದ ದೈವಗಳಾಗಿ ಬಂಟ ಹಾಗೂ ರಾಹುಗಳಿಗ ದೇವಗಳಿಗೆ ನೇಮ ಕೋಲೊತ್ಸವ ನೀಡಿಲಾಯಿತು. ಕುಟುಂಬದ ಸುಖ, ಶಾಂತಿ, ನೆಮ್ಮದಿ ಹಾಗೂ ಅಭಿವ್ರಧ್ದಿಗೆ ಪ್ರಾರ್ಥಿಸಿದ ಎಲ್ಲಾರೂ ದ್ಷೆವಗಳಿಂದ ಅಭಯ ಪ್ರಾಸಾದ ಪಡೆದರು. ಖುಷಿಯಿಂದ ಓಡಿದೆನು ಖುಷಿಯಿಂದ ಓಡಿದೆನು ಅಂದು ನಾನು ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು ಖುಷಿಯಿಂದ ಓಡಿದೆನು ಅಂದು ನಾನು ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು ಖುಷಿಯಿಂದ ಓಡಿದೆನು ಅಂದು ನಾನು ಇಂದು ನಾ ಓಡಿದರೆ ಅಂದಿನಂತೆಯೆ ಇತ್ತು, ನೋಡುವಿರಿ ಸಾಕೆನಗೆ ಅದುವೆ ಬಹುಮಾನ ಇಂದು ನಾ ಓಡಿದರೆ ಅಂದಿನಂತೆಯೆ ಇತ್ತು, ನೋಡುವಿರಿ ಸಾಕೆನಗೆ ಅದುವೆ ಬಹುಮಾನ ಓಡುವ ಹಕ್ಕಿಗೆ ಬೇಕೆ ssssss ಬಿರುದು ಸನ್ಮಾನ? ಖುಷಿಯಿಂದ ಓಡಿದೆನು ಅಂದು ನಾನು ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು ಎಲ್ಲ ನೋಡಲಿ ಎಂದು ನಾನು ಓಡುವುದಿಲ್ಲ ಓಡುವುದು ಅನಿವಾರ್ಯ ಕರ್ಮ ನನಗೆ ಎಲ್ಲ ನೋಡಲಿ ಎಂದು ನಾನು ಓಡುವುದಿಲ್ಲ ಓಡುವುದು ಅನಿವಾರ್ಯ ಕರ್ಮ ನನಗೆ ನೋಡುವವರಿಹರೆಂದು ನಾ ಬಲ್ಲೆ ಅದರಿಂದ ಓಡುವುದು ಮೈ ದುಂಬಿ ಎಂದಿನಂತೆ ಯಾರು ಏನು ಹೇಳಿದರೂ ಯಾರು ಏನು ಹೇಳಿದರೂ ನನಗಿಲ್ಲ ಚಿಂತೆ ಖುಷಿಯಿಂದ ಓಡಿದೆನು ಅಂದು ನಾನು ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು ಗಣೇಶ್.ಎಂ (ಮೂಲ ಕವಿತೆ ಪ್ರೊ.ಜಿ.ಎಸ್.ಶಿವರುದ್ರಪ್ಪ) ನಿವ್ರತ್ತಿ ನೌಕರಿ ಅಧಿಕಾರ ಬಡ್ತಿ ಸವಲತ್ತು ಪಡೆದೆ ನಾ ಆವತ್ತು ಪುರುಸೊತ್ತು ಇಲ್ಲದ ಜೀವನದಲ್ಲಿ ಕಳೆದೆ ನಾ ಅರುವತ್ತು ವ್ರತ್ತಿಯಿಂದ ವಿವ್ರತ್ತಿ ಜೀವನದ ಸಮಸ್ಯೆ ಅಲ್ಲಾ ಹವ್ಯಾಸದಿಂದ ಮನಸಂತ್ರಪ್ತಿ ನೀಡುವುದು ಎಲ್ಲಾ ನಿವ್ರತಿಯ ದಿನ ಹತ್ತಿರ ಬಂದಾಗ, ಮುಂದೇನು ಅನ್ನುವ ಆತಂಕ ಬಯಸಿದ ಕೆಲಸ ಇಷ್ಟ ಪಟ್ಟು ಮಾಡಿದರೆ, ಜೀವನ ನಿರಾತಂಕ ನಿವ್ರತ್ತಿಯ ನಂತರ ಜಗದ ಪ್ರಶ್ನೆ, ಈಗೇನು ಮಾಡುತ್ತೀರಿ ಎಂದು ಉತ್ತರಿಸುವೆನು, ಸ್ವಯಂ ಪ್ರೇರಣೆಯಿಂದ ಮಾಡುವ ಕೆಲಸಗಳು ಬಹಳಷ್ಟಿವೆ ಎಂದು ವ್ರತ್ತಿ ಜೀವನದಲ್ಲಿ, ದುಷ್ಚಟಗಳಿಂದ ದೂರವಿದ್ದು ಕಾಪಾಡಿದ ಆರೋಗ್ಯ ನೀಡುವುದು ವಿಶ್ರಾಂತ ಜೀವನದಲ್ಲಿ, ನೆಮ್ಮದಿ ನಿಟ್ಟುಸಿರಿನ ಸ್ವಾಸ್ಥ್ಯ ವ್ರತ್ತಿ ಬದುಕಿನಿಂದ ನಿವ್ರತ್ತಿ, ಜೀವನದ ಒಂದು ಘಟ್ಟ ಮುಂದೆ ಸಾಗುತ್ತಾಲೇ ಇರಬೇಕು ನಗುತ್ತಲಿ, ಜೀವನದ ಅಂತಿಮ ಘಟ್ಟ ಗಣೇಶ್ ಎಂ (ಎಂ.ಆರ್.ಪಿ.ಎಲ್ ನಿವ್ರತ್ತ ಮುಖ್ಯ ಪ್ರಬಂದಕ) "ಮಧುರ" ಮನೆ ನಂಬ್ರ ೧-೫೦/೬, ಮಾದರಿಬೆಟ್ಟು ರೋಡು, ಕಾನ ಕಡಂಬೋಡಿ, ಸುರತ್ಕಲ್-೫೭೫೦೧೪ ಮೊಬೈಲ್ ನಂ. ೯೪೪೯೩೯೦೪೭೬ ರೋಟರಿ ನಾ ಕಂಡಂತೆ ಸ್ನೇಹಕ್ಕೊಂದು ಹೆಸರು, ಇದು ನಮ್ಮ ರೋಟರಿ, ಜಾತಿ ಪಂಥ ಬೇಧವಿಲ್ಲ, ವಿಶ್ವಕ್ಕಿದು ಮಾದರಿ ॥ ಮೇಲು-ಕೀಳು ಜಗಳವಿಲ್ಲ, ಇಲ್ಲಿ ಎಲ್ಲಾ ಸಮಾನರು, ದುರ್ಬಲರ ಸೇವೆಗೆಂದು, ಹೃದಯ ಬಿಚ್ಚಿದಾತರು ॥ ವಾರ-ವಾರ ಸಭೆಗಳಲ್ಲಿ, ಪರಾಮರ್ಶೆ ನಿರಂತರ, ಸಮಾಜ-ಪರ ಚಿಂತನೆ, ಸ್ಪಂದನೆ ತದನಂತರ ॥ ಅಂತಾರಾಷ್ಟ್ರೀಯ ಸಂಸ್ಥೆ ಇದು, ಗಡಿ ಅನ್ವಯವಿಲ್ಲ, ಸೇವಾ ಧರ್ಮ ನಡೆಯಲೆಂದೇ, ಸ್ನೇಹ- ಸಂಯಮವೆಲ್ಲ ॥ ದುಡಿಮೆಯಲ್ಲಿ ಸ್ವಲ್ಪ ಹಣ ಸಮಾಜಕ್ಕೆ ಮೀಸಲು ಸಮಾನಮನಸ್ಕರೆಲ್ಲಾ ಇಲ್ಲಿ ಮಾನವ ಸೇವೆ ಮಾಡಲು ॥ ಚತುರ್ವಿಧ ಪರೀಕ್ಷೆ, ಬದ್ಧರಾದ ಜನರಲಿ, ದತ್ತಿ ನಿಧಿ ನಿರೀಕ್ಷೆ, ಸಿದ್ಧಮನ ಸದಸ್ಯರಲಿ ॥ ಸ್ನೇಹಕ್ಕೊಂದು ಹೆಸರು, ಇದು ನಮ್ಮ ರೋಟರಿ, ಜಾತಿ ಪಂಥ ಬೇಧವಿಲ್ಲ, ವಿಶ್ವಕ್ಕಿದು ಮಾದರಿ ॥ ಗಣೇಶ್.ಎಂ ನಮ್ಮ ಸತೀಷ ಪೆಟ್ರೋಲ್ ತಯಾರಿಕ ಘಟಕದಲ್ಲಿ ದುಡಿದ ನಮ್ಮ ಸತೀಷ, ತಿಳಿದಿದೆ ಅವರಿಗೆ ಹೈಡ್ರೋಕಾರ್ಬನ್ ನ ಕಣಕಣದ ವಿಶೇಷ. ಕೆಲಸದಲ್ಲಿ ಸುರಕ್ಷತೆ ಕೊಡುವರಿವರು ಮೊದಲ ಆದ್ಯತೆ, ಉತ್ಪಾದಕತೆಗೆ ನೀಡುವರಿವರು ಹಗಲಿರುಳು ಬದ್ಧತೆ. ಶಿಷ್ಯಾರ್ಥಿಗಳಿಗೆ ನೀಡುವರು ಉತ್ತಮ ಮಾರ್ಗದರ್ಶನ, ಸಹೋದ್ಯೋಗಿಗಳಿಗೆ ಕೊಡುವರು ಸೌಹಾರ್ದತೆಯ ನಿರ್ದೇಶನ. ತುತ್ತಿನ ಕೆಲಸದೊಂದಿಗೆ ಸಂಬ್ರಮಿಸಿದಿರಿ ಜೀವಾನಾನಂದ, ಮಕ್ಕಳಿಬ್ಬರ ಜೊತೆ ಸತಿಯೊಂದಿಗೆ ಅಮಿತಾನಂದ. ಸತೀಷನಿಲ್ಲದಿದ್ದರೆ ಸಂತೋಷಕೂಟದಲ್ಲಿರುವುದು ನಿರ್ವಾತಾ, ಉಪಸ್ಥಿತಿಗೆ ಅಂಬಲಿಸುವರು ಮಿತ್ರರೆಲ್ಲರು ಅಸಂಖ್ಯಾತಾ. ನಗುತ್ತಾ ನಗಿಸುತ್ತಾ ಬಾಳಿ ನೂರು ವರುಷಾ, ನಿಮ್ಮ ಮೇಲಿರಲಿ ಭಗವಂತನ ಕ್ರಪಾಕಟಾಕ್ಷಾ. ಗಣೇಶ್ ಎಂ ಆಧ್ಯಕ್ಷ ರೋಟೇರಿಯನ್ ದಿನೇಶ್ ರೋಟರಿ ವರ್ಷ ಆದಿಯಲ್ಲಿ ಅಧ್ಯಕ್ಷರಾದ ರೋಟೇರಿಯನ್ ದಿನೇಶ ಸಾಧನೆಗಳ ಹಿರಿಮೆಯೊಂದಿಗೆ ಅಂತ್ಯಗೊಂಡ ಗೆಲುವಿನ ವರುಷ ರೋಟರಿ ಮಿತ್ರರ ಸಲಹೆಗಳೇ ಅಧ್ಯಕ್ಷರಿಗೆ ಸ್ಪೂರ್ತಿ ಪ್ರಭುಗಳ ಆಶಿರ್ವಾದದಿಂದ ಸಿಕ್ಕಿದೆ ಪ್ರಶಸ್ತಿಗಳ ಕೀರ್ತಿ ಸಹನೆ ಸಂಯಮ ಕಾರ್ಯವೈಕರಿ ಎಲ್ಲರಿಗೂ ಮಾದರಿ ಸಂತೋಷದಿಂದ ಕಳೆದ ವರ್ಷಕ್ಕೆ ನಾವೆಲ್ಲರೂ ನಿಮಗೆ ಅಭಾರಿ ಸಮಾಜ ಸೇವೆಯ ನಿಮ್ಮ ಅಂಬಲಕ್ಕೆ ಇಡೀ ಕುಟುಂಬದ ಬೆಂಬಲ ಎಲ್ಲರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿದ ರೀತಿ ವರ್ಣಿಸಲಸದಲ ಯಶಸ್ವೀ ರೋಟರಿ ವರ್ಷ ನಿಮ್ಮ ಜೀವನದ ಕಿರೀಟಕ್ಕೊಂದು ಚಿನ್ನದ ಗರಿ ಸರ್ವೇಸ್ವರನ ಕ್ರಪೆಯಿಂದ ದೊರೆಯಲಿ ಸುಖ ಶಾಂತಿ ನೆಮ್ಮದಿಯ ಐಸಿರಿ ಅಪರೇಷನ್ ವಿಜಯ ಅಪರೇಷನ್ ವಿಜಯ ಭಾರತಮಾತೆಯ ಯೋಧರ ಕದರ್ ತಲೆಕೆಳಗಾಯಿತು ನರಿ ಬುದ್ಧಿ ಮಾತಿನ ಆಪರೇಷನ್ ಬದ್ರ್. ವರ್ಣಿಸಲಸದಲ ಕಾರ್ಗಿಲ್ ವಿಜಯ ಕಥಾ ವರ್ಣ ಬಾನಾಡಿ ಹಾರಿದ ನಿತ್ಯ ಚೇತನ ನಮ್ಮ ತ್ರಿವರ್ಣ ಅಪರೇಷನ್ ವಿಜಯದ ರೂವಾರಿ ಕ್ಯಾಪ್ಟನ್ ವಿಕ್ರಂ ಬಾತ್ರ ಟೈಗರ್ ಹಿಲ್ಸ್ ನಲ್ಲಿ ನಟಿಸಿದರು ಜೀವನದ ಕೊನೆಯ ಪಾತ್ರ. ಕಂಡರು ಶಿಖರದ ತುದಿಯಲ್ಲಿ ತ್ರಿವರ್ಣದ ನಡುವೆ ಅಶೋಕ ಚಕ್ರ, ಮರಣೋತ್ತರವಾಗಿ ಪಡೆದರು ವಿಕ್ರಂ ಗೆಲುವಿನ ಪರಮ ವೀರ ಚಕ್ರ. ಜಾವಲಿನ್ ಚಾಂಪಿಯನ್ ವರ್ಲ್ಡ್ ಮಾಸ್ಟರ್ಸ್ ನ ಜಾವಲಿನ್ ಚಾಂಪಿಯನ್ ನಮ್ಮ ಮಂಗಳೂರಿನ ಶ್ರೀ ಗಿರಿಧರ್ ಸಾಲಿಯಾನ್ ಪರಿಶ್ರಮಕ್ಕೆ ಸಂದ ಗೌರವ, ಭಾರತ ರತ್ನ ಸಮ್ಮಾನ ತೈಪೆಯಲ್ಲೂ ಬಂಗಾರ ಮಿಂಚು ನೀವೊಬ್ಬ ಮಹಾನ್ ಕ್ರೀಡಾಂಗಣದಲ್ಲಿ ನೀವೊಬ್ಬ ಅದ್ಭುತ ಜಾವಲಿನ್ ಎಸೆತಗಾರ ಮಾತಿಗಿಳಿದರೆ ನೀವೊಬ್ಬ ಪ್ರಬುದ್ಧ ಮಾತುಗಾರ ವಿದ್ಯಾರ್ಥಿಗಳಿಗೆ ನೀವೊಬ್ಬ ಬೋಧನಾ ತರಬೇತುದಾರ ಕ್ರೀಡಾಳುಗಳಿಗೆ ನೀವೊಬ್ಬ ನೆಚ್ಚಿನ ಸಲಹೆಗಾರ ನಾವು ಕಂಡೆವು ನಿಮ್ಮಲ್ಲಿ ಸಂಘಟನಾ ಕೌಶಲ್ಯತೆ ಅಪೇಕ್ಷಿಸುವೆವು ನಾವೆಲ್ಲರೂ, ವಹಿಸಬೇಕಾಗಿ ಸಂಸ್ಥೆಯ ಅಧ್ಯಕ್ಷತೆ. ಮೇಸ್ಟ್ರು ಸುಭಾಶ್ಚಂದ್ರ ರೈ ಬಾಳಿಲ ಗ್ರಾಮದ ನಿವೃತ್ತ ಶಿಕ್ಷಕ ಶ್ರೀ ಸುಭಾಶ್ಚಂದ್ರ ರೈ ಎಲ್ಲಾ ಕ್ರೀಡೆಗಳ ಅಪ್ರತಿಮ ಸಾಧನೆಗೆ ನೀವೊಬ್ಬರು ಎತ್ತಿದ ಕೈ ಮಾಸ್ಟರ್ಸ್ ಕ್ರೀಡಾಕೂಟಕ್ಕೆ ನೀವು ಸ್ಫೂರ್ತಿಯ ಚಿಲುಮೆ ಕ್ರೀಡಾಸಕ್ತರಿಗೆ ಸಿಗುವುದು ನಿಮ್ಮಿಂದ ಪ್ರೀತಿಯ ಒಲುಮೆ ಅತಿಥಿ ಸತ್ಕಾರಕ್ಕೆ ನಿಮ್ಮ ಹೃದಯ ವೈಶಾಲ್ಯವೇ ಸಾಕ್ಷಿ ಧನ್ಯತಾ ಭಾವದಿಂದ ತುಂಬಿ ಬಂತು ನಮ್ಮೆಲ್ಲರ ಅಕ್ಷಿ. 1y6rv7as7wzktd4yiz19wmfp9rct8iq ಸದಸ್ಯ:2511069shreya.v/ನನ್ನ ಪ್ರಯೋಗಪುಟ 2 179426 1376152 1375784 2026-07-02T11:08:17Z 2511069shreya.v 100051 1376152 wikitext text/x-wiki ನನ್ನ ಹೆಸರು ಶ್ರೇಯ.ವಿ .ನನ್ನ ಜೀವನ ಕಥೆ ಎರಡು ವಿಶೇಷ ಜಗಟ್ಟಿಗಳ ಮೇಲಿನ ಒಂದು  ಚೆರುವು .ನಾನು ಹುಟ್ಟಿದ್ದು ಚನ್ನಪತನ , ಒಂದು ಚಿಕ್ಕ ಊರು ಅದು ಪ್ರಪಂಚದಲ್ಲಿ ರಂಗರಂಗಿನ ಮರ ಕೆತ್ತನೆ  ಗೊಂಬೆಗಳಿಗೆ ಪ್ರಸಿದ್ಧ. ನನ್ನ ಬಾಲ್ಯ ಮತ್ತು  ಬೆಳವಣಿಗ ಬ್ಯಾಂಗಲೋರ್ ನಗರದಲ್ಲಿ  ಆಯಿತು . ಚಿಕ್ಕ ಊರಿನ ಸಂಸ್ಕೃತಿ ಮತ್ತು ಸಿಟಿ ಲೈಫ್ ನನ್ನ ಜೀವನದಲ್ಲಿ ಚನ್ನಾಗಿ ಕೂತಾಗಿದೆ ನನ್ನ ಫ್ಯಾಮಿಲಿ ಅಲ್ಲಿ ನನ್ನ  ಅಮ್ಮ ಪೊಲೀಸ್ , ಅಪ್ಪ ಸಿಸ್ಟಮ್ ಅಡ್ಮಿನ್ ನನ್ನ ಅರೋಗ್ಯ ಮತ್ತು ಸಂತೋಷ ಅಮ್ಮನ ಮೇಲೆ ಆಧಾರಿತ ಇದೆ. ನನ್ನ ಫ್ಯಾಮಿಲಿ ಮತ್ತು ಸ್ನೇಹಿತರನ್ನು ಖುಷಿ ಖುಷಿಯಾಗಿ ಇದ್ಧು ನೋಡಲು ನಾನು ಯಾವಾಗಲೂ ಪ್ರಯತ್ನ ಪಡುತೇನೆ ನನ್ನ  ಮುಖ್ಯ  ಬಲವಂತ ವಿಶೇಷ  ಏನಂದ್ರೆ , ನಂಗೆ  ಇಂಗ್ಲಿಷ್ ಕನ್ನಡ , ತಮಿಳ್, ತೆಲುಗು , ಮತ್ತು  ಹಿಂದಿ  ಇವು  ಐದು  ಭಾಷೆಗಳು  ಚನ್ನಾಗಿ  ಬರುತ್ತೆ . ಈ  ಭಾಷೆಗಳು ನನ್ನ ಬೇರೆ ಬೇರೆ ರಾಜ್ಯದ  ಜನರನ್ನು  ಕಲಿತುಕೊಳ್ಲು  , ಅವರ  ಭಾವನೆಗಳನ್ನು ಅರ್ಥ  ಮಾಡಿಕೊಳ್ಲು  ತುಂಬಾ ಸಹಾಯಕ . ಕನ್ನಡ  ನನ್ನ  ಮಾತೃ  ಭಾಷೆ . ಆದರೆ  ನಾನು  ಕೇವಲ  ಸ್ಟ್ಯಾಂಡರ್ಡ್  ಕನ್ನಡ ಅಲ್ಲ , ಕರ್ನಾಟಕ  ಡಾ ಬೇರೆ  ಬೇರೆ  ಭಾಗದ  ಡೈಲೆಕ್ಟ್ಸ್  ನನ್ನದು  ಚನ್ನಾಗಿ  ಮಾತಾಡುತ್ತೇನೆ  ಮಂಡ್ಯ  ಭಾಗದ  ಕನ್ನಡ , ಅದು ತುಂಬಾ  ಗಾವಂತನ  ಮತ್ತೂರ್ ಹೈತ್ಮ್  ಇದ್ದಾರೆ  ನಂಗೆ  ಇಷ್ಟ . ಸ್ಕೂಲ್ ದಿನ  ನ  ಪೂರ್ಣ  ಪ್ರಜ್ಞಾ  ಎಜುಕೇಷನ್ಸ್ನ್ತ್ರೆ ನಲ್ಲಿ  ನಾನು  ಬರಿ  ಸಾಮಾನ್ಯ  ವಿದ್ಯಾರ್ಥಿ  ಅಲ್ಲ , ನಾನು  ಸ್ಕೂಲ್  ಬಂದ್  ಲೀಡರ್  ಆಗಿ  ಕೆಲಸಮಾಡಿದೆ. ಈ  ದಯಿತ್ವಾದಿ  ನಂಗೆ  ಡಿಸಿಪ್ಲಿನ್ , ಕಾನ್ಫಿಡೆನ್ಸ್  ಮತ್ತು  ಲೀಡರ್ಶಿಪ್  ಕಳಿಸಿದೆ . ಜನ  ಮುಂದೆ  ನಿಂತು  ಟೀಮ್ ನ  ಲೀಡ್  ಮಾಡಿದ್ದು  ನನ್ನ  ಲೀಡರ್ಶಿಪ್  ಕ್ವಾಲಿಟಿಸ್  ನ  ಬೆಳೆಸಿದೆ .ಸಂಗೀತ  ಮತ್ತು  ಕ್ರೀಟಿ  ನನ್ನಲೈಫ್ ನಲ್ಲಿ  ಮುಖ್ಯವಾದ  ಭಾಗ . ಸ್ಕೂಲ್  ನಲ್ಲಿ  ನಾನು  ಥಂರೌಬಲ್  ಟೀಮ್  ನ  ಆಕ್ಟಿವ್  ಪ್ಲೇಯರ್  ಆಗಿ  ಕೆಲಸ  ಮಾಡಿದೆ . ಈ  ಕ್ರೀಟಿ  ನಿಂದ  ಟೀಮ್ವರ್ಕ್ , ಸ್ಟ್ರಾಟೆಜಿಕ್  ಥಿಂಕಿಂಗ್  ಮತ್ತು   ಶಾರೀರಿಕ ಇಂಡ್ಯೂರಾಂಚೆ  ನ  ಕಲಿತುಕೊಳ್ಳೋದು  ನಾನುಅರ್ಥ ಮಾಡ್ಕೊಂಡಿದ್ದೀನಿ . ಸ್ಕೂಲ್  ನಲ್ಲಿ  ನಾನು  ಬಂದ್ ಲೆಡೆರ್ ಆಗಿ ಟೀಮ್  ಪ್ಲೇಯರ್  ಆಗಿ  ಇರಲು  ಚನ್ನಾಗಿ  ಬ್ಯಾಲೆನ್ಸ್  ಮಾಡ್ಕೊಂಡಿದ್ದೀನಿ . ಸ್ಕೂಲ್  ಮುಗಿದ  ಮೇಲೆ  ನಾನು  ಕ್ರೈಸ್ಟ್  ಜೂನಿಯರ್  ಕಾಲೇಜು  (ಸಿಜ್ಚ್) , ಬ್ಯಾಂಗಲೋರ್  ಗೆ  ಸೇರಿದೆ . ಸಿಜ್ಚ್  ತುಂಬಾ  ಪ್ರೀಮಿಯರ್  ಕಾಲೇಜು , ಇಲ್ಲಿ  ಅಕಾಡೆಮಿಕ್  ರಿಗೋರ್  ಮತ್ತು  ಹೋಲಿಸ್ಟಿಕ್  ಸ್ಟೂಡೆಂಟ್  ಡೆವಲಪ್ಮೆಂಟ್  ನಂಗೆ  ತುಂಬಾ  ಹೆಲ್ಪ್  ಮಾಡಿತು . ಕ್ಯಾಂಪಸ್  ನಲ್ಲಿ  ನಾನು  ಚನ್ನಾಗಿ  ಗ್ರೋ  ಆಗಲು  ಒಳ್ಳೆ  ಪ್ಲಾಟ್ಫಾರ್ಮ್  ಸಿಗಿತು . ಸಿಜ್ಚ್  ಎನ್ವಿರಾನ್ಮೆಂಟ್  ನಂಗೆ  ತುಂಬಾ  ಇಷ್ಟ , ಅದಕ್ಕೆ  ನಾನು  ನನ್ನ  ಉಂಡೇರ್ಗ್ರಾಜುಯೇಟ್  ಡಿಗ್ರಿ  ಕೂಡ  ಕ್ರೈಸ್ಟ್  ಯೂನಿವರ್ಸಿಟಿ  ನಲ್ಲಿ  ಕಂಟಿನ್ಯೂ  ಮಾಡ್ತಿದ್ದೀನಿ . ಈ  ಯೂನಿವರ್ಸಿಟಿ  ನಲ್ಲಿ  ನನ್ನ  ಪ್ರೊಫೆಷನಲ್   ಕೆರಿಯರ್  ಮತ್ತು   ಅಕಾಡೆಮಿಕ್   ಫ್ಯೂಚರ್  ಮಾಡ್ತಿದ್ದೀನಿ . ಪ್ರತಿ  ದಿನ  ನಾನು   ಹೊಸ  ಹೊಸ  ಕಲಿಕೆ  ಮಾಡುವೆ  ಮತ್ತು  ನನ್ನ  ಸ್ಕಿಲ್ಸ್  ನ  ಅಪ್ಗ್ರೇಡ್  ಮಾಡ್ತಿದ್ದೀನಿ . ನನ್ನ  ಹೊಬಿಬಿಎಸ್  ಮತ್ತು  ಫಾಶನ್ಸ್  ತುಂಬಾ  ವಿವಿಧ .ನನ್ನ  ಹೊಬಿಬಿಎಸ್  ನಲ್ಲಿ. ಖುಷಿ ಹಾಗು ಸಂತೋಷ ಸೀಗೇರುತಡೆ ಡಾನ್ಸ್  ನ  ನಾನು  ತುಂಬಾ  ಇಷ್ಟಪಡುತ್ತೇನೆ , ಅದು  ನನ್ನ  ಎಮೋಷನ್ಸ್   ನ  ಎಕ್ಸ್ಪ್ರೆಸ್  ಮಾಡಲು  ಉತ್ತಮ  ಮಾಧ್ಯಮ . ಡಾನ್ಸ್  ಮಾಡುವಾಗ  ನಂಗೆ  ತುಂಬಾ  ಖುಷಿ  ಲಭ್ಯವಾಗುತ್ತೆ . ಶೂಟಿಂಗ್  : ಇದು   ನಾನು  ಫೋಕಸ್ , ಪೆಟಿಎನ್ಸ್ , ಕಾನ್ಸಂಟ್ರೇಶನ್  ಮತ್ತು  ಮೈಂಡ್  ಕಾಲಂ  ಆಗಿ  ಇಟ್ಟೋಕೊಳ್ಳುವುದು  ಕಲಿತಿದೆ . ಇದು  ನನ್ನ  ಜೀವನದಲ್ಲಿ  ಡಿಸಿಪ್ಲಿನ್  ತಂದಿದೆ . ಟ್ರಾವೆಲ್ಲಿಂಗ್  ನಂಗೆ  ತುಂಬಾ  ಪ್ರೀತಿ , ಹೊಸ  ಊರಿಗೆ  ಹೊಂದುವುದು , ಹೊಸ  ಅನುಭವಗಳು  ಕೊಡುತ್ತೆ .   ಫೋಟೋಶೂಟ್ ,: ನೇಚರ್   ನ  ಕ್ಯಾಪ್ಚರ್  ಮಾಡೋದು  ನನ್ನ  ತುಂಬ  ಪ್ರಿಯವಾದ  ಕಾಲ. ನನ್ನ  ಫ್ರೆಂಡ್ಸ್  ನನ್ನ  ಒಬ್ಬ  ರೆಲಿಅಬಲೆ , ಜೊಯ್ಫುಲ್  ಮತ್ತು  ಫೈಎರ್ಸ್ನಲ್ಯ್  ಲಾಯಲ್  ಕಂಪ್ಯಾನಿಯನ್  ಅಂತ  ಅನುಕೊಳ್ತಾರೆ . ನಾನು  ಯಾವಾಗ್ಲೂ  ಅವರ  ಜೀವನದಲ್ಲಿ  ಖುಷಿ  ತರಲು  ಸಿದ್ಧನಾಗಿದ್ದೀನಿ. ನಾನು   ನನ್ನ ಫ್ಯಾಮಿಲಿ ಮತ್ತು ನನ್ನ ಫ್ರೆಂಡ್ಸ್  ಅವರನ್ನ ಪ್ರತೀಸುತನೆ . ಇದ್ದು ನನ್ನ ಪರಿಚಾ 3bge5qwin503rgtfej4z8zvq2yvjcko 1376153 1376152 2026-07-02T11:10:36Z 2511069shreya.v 100051 1376153 wikitext text/x-wiki ನನ್ನ ಹೆಸರು ಶ್ರೇಯ.ವಿ .ನನ್ನ ಜೀವನ ಕಥೆ ಎರಡು ವಿಶೇಷ ಜಗಟ್ಟಿಗಳ ಮೇಲಿನ ಒಂದು  ಚೆರುವು .ನಾನು ಹುಟ್ಟಿದ್ದು ಚನ್ನಪತನ , ಒಂದು ಚಿಕ್ಕ ಊರು ಅದು ಪ್ರಪಂಚದಲ್ಲಿ ರಂಗರಂಗಿನ ಮರ ಕೆತ್ತನೆ  ಗೊಂಬೆಗಳಿಗೆ ಪ್ರಸಿದ್ಧ. ನನ್ನ ಬಾಲ್ಯ ಮತ್ತು  ಬೆಳವಣಿಗ ಬ್ಯಾಂಗಲೋರ್ ನಗರದಲ್ಲಿ  ಆಯಿತು . ಚಿಕ್ಕ ಊರಿನ ಸಂಸ್ಕೃತಿ ಮತ್ತು ಸಿಟಿ ಲೈಫ್ ನನ್ನ ಜೀವನದಲ್ಲಿ ಚನ್ನಾಗಿ ಕೂತಾಗಿದೆ ನನ್ನ ಫ್ಯಾಮಿಲಿ ಅಲ್ಲಿ ನನ್ನ  ಅಮ್ಮ ಪೊಲೀಸ್ , ಅಪ್ಪ ಸಿಸ್ಟಮ್ ಅಡ್ಮಿನ್ ನನ್ನ ಅರೋಗ್ಯ ಮತ್ತು ಸಂತೋಷ ಅಮ್ಮನ ಮೇಲೆ ಆಧಾರಿತ ಇದೆ. ನನ್ನ ಫ್ಯಾಮಿಲಿ ಮತ್ತು ಸ್ನೇಹಿತರನ್ನು ಖುಷಿ ಖುಷಿಯಾಗಿ ಇದ್ಧು ನೋಡಲು ನಾನು ಯಾವಾಗಲೂ ಪ್ರಯತ್ನ ಪಡುತೇನೆ ನನ್ನ  ಮುಖ್ಯ  ಬಲವಂತ ವಿಶೇಷ  ಏನಂದ್ರೆ , ನಂಗೆ  ಇಂಗ್ಲಿಷ್ ಕನ್ನಡ , ತಮಿಳ್, ತೆಲುಗು , ಮತ್ತು  ಹಿಂದಿ  ಇವು  ಐದು  ಭಾಷೆಗಳು  ಚನ್ನಾಗಿ  ಬರುತ್ತೆ . ಈ  ಭಾಷೆಗಳು ನನ್ನ ಬೇರೆ ಬೇರೆ ರಾಜ್ಯದ  ಜನರನ್ನು  ಕಲಿತುಕೊಳ್ಲು  , ಅವರ  ಭಾವನೆಗಳನ್ನು ಅರ್ಥ  ಮಾಡಿಕೊಳ್ಲು  ತುಂಬಾ ಸಹಾಯಕ . ಕನ್ನಡ  ನನ್ನ  ಮಾತೃ  ಭಾಷೆ . ಆದರೆ  ನಾನು  ಕೇವಲ  ಸ್ಟ್ಯಾಂಡರ್ಡ್  ಕನ್ನಡ ಅಲ್ಲ , ಕರ್ನಾಟಕ  ಡಾ ಬೇರೆ  ಬೇರೆ  ಭಾಗದ  ಡೈಲೆಕ್ಟ್ಸ್  ನನ್ನದು  ಚನ್ನಾಗಿ  ಮಾತಾಡುತ್ತೇನೆ  ಮಂಡ್ಯ  ಭಾಗದ  ಕನ್ನಡ , ಅದು ತುಂಬಾ  ಗಾವಂತನ  ಮತ್ತೂರ್ ಹೈತ್ಮ್  ಇದ್ದಾರೆ  ನಂಗೆ  ಇಷ್ಟ . ಸ್ಕೂಲ್ ದಿನ  ನ  ಪೂರ್ಣ  ಪ್ರಜ್ಞಾ  ಎಜುಕೇಷನ್ಸ್ನ್ತ್ರೆ ನಲ್ಲಿ  ನಾನು  ಬರಿ  ಸಾಮಾನ್ಯ  ವಿದ್ಯಾರ್ಥಿ  ಅಲ್ಲ , ನಾನು  ಸ್ಕೂಲ್  ಬಂದ್  ಲೀಡರ್  ಆಗಿ  ಕೆಲಸಮಾಡಿದೆ. ಈ  ದಯಿತ್ವಾದಿ  ನಂಗೆ  ಡಿಸಿಪ್ಲಿನ್ , ಕಾನ್ಫಿಡೆನ್ಸ್  ಮತ್ತು  ಲೀಡರ್ಶಿಪ್  ಕಳಿಸಿದೆ . ಜನ  ಮುಂದೆ  ನಿಂತು  ಟೀಮ್ ನ  ಲೀಡ್  ಮಾಡಿದ್ದು  ನನ್ನ  ಲೀಡರ್ಶಿಪ್  ಕ್ವಾಲಿಟಿಸ್  ನ  ಬೆಳೆಸಿದೆ .ಸಂಗೀತ  ಮತ್ತು  ಕ್ರೀಟಿ  ನನ್ನಲೈಫ್ ನಲ್ಲಿ  ಮುಖ್ಯವಾದ  ಭಾಗ . ಸ್ಕೂಲ್  ನಲ್ಲಿ  ನಾನು  ಥಂರೌಬಲ್  ಟೀಮ್  ನ  ಆಕ್ಟಿವ್  ಪ್ಲೇಯರ್  ಆಗಿ  ಕೆಲಸ  ಮಾಡಿದೆ . ಈ  ಕ್ರೀಟಿ  ನಿಂದ  ಟೀಮ್ವರ್ಕ್ , ಸ್ಟ್ರಾಟೆಜಿಕ್  ಥಿಂಕಿಂಗ್  ಮತ್ತು   ಶಾರೀರಿಕ ಇಂಡ್ಯೂರಾಂಚೆ  ನ  ಕಲಿತುಕೊಳ್ಳೋದು  ನಾನುಅರ್ಥ ಮಾಡ್ಕೊಂಡಿದ್ದೀನಿ . ಸ್ಕೂಲ್  ನಲ್ಲಿ  ನಾನು  ಬಂದ್ ಲೆಡೆರ್ ಆಗಿ ಟೀಮ್  ಪ್ಲೇಯರ್  ಆಗಿ  ಇರಲು  ಚನ್ನಾಗಿ  ಬ್ಯಾಲೆನ್ಸ್  ಮಾಡ್ಕೊಂಡಿದ್ದೀನಿ . ಸ್ಕೂಲ್  ಮುಗಿದ  ಮೇಲೆ  ನಾನು  ಕ್ರೈಸ್ಟ್  ಜೂನಿಯರ್  ಕಾಲೇಜು  (ಸಿಜ್ಚ್) , ಬ್ಯಾಂಗಲೋರ್  ಗೆ  ಸೇರಿದೆ . ಸಿಜ್ಚ್  ತುಂಬಾ  ಪ್ರೀಮಿಯರ್  ಕಾಲೇಜು , ಇಲ್ಲಿ  ಅಕಾಡೆಮಿಕ್  ರಿಗೋರ್  ಮತ್ತು  ಹೋಲಿಸ್ಟಿಕ್  ಸ್ಟೂಡೆಂಟ್  ಡೆವಲಪ್ಮೆಂಟ್  ನಂಗೆ  ತುಂಬಾ  ಹೆಲ್ಪ್  ಮಾಡಿತು . ಕ್ಯಾಂಪಸ್  ನಲ್ಲಿ  ನಾನು  ಚನ್ನಾಗಿ  ಗ್ರೋ  ಆಗಲು  ಒಳ್ಳೆ  ಪ್ಲಾಟ್ಫಾರ್ಮ್  ಸಿಗಿತು . ಸಿಜ್ಚ್  ಎನ್ವಿರಾನ್ಮೆಂಟ್  ನಂಗೆ  ತುಂಬಾ  ಇಷ್ಟ , ಅದಕ್ಕೆ  ನಾನು  ನನ್ನ  ಉಂಡೇರ್ಗ್ರಾಜುಯೇಟ್  ಡಿಗ್ರಿ  ಕೂಡ  ಕ್ರೈಸ್ಟ್  ಯೂನಿವರ್ಸಿಟಿ  ನಲ್ಲಿ  ಕಂಟಿನ್ಯೂ  ಮಾಡ್ತಿದ್ದೀನಿ . ಈ  ಯೂನಿವರ್ಸಿಟಿ  ನಲ್ಲಿ  ನನ್ನ  ಪ್ರೊಫೆಷನಲ್   ಕೆರಿಯರ್  ಮತ್ತು   ಅಕಾಡೆಮಿಕ್   ಫ್ಯೂಚರ್  ಮಾಡ್ತಿದ್ದೀನಿ . ಪ್ರತಿ  ದಿನ  ನಾನು   ಹೊಸ  ಹೊಸ  ಕಲಿಕೆ  ಮಾಡುವೆ  ಮತ್ತು  ನನ್ನ  ಸ್ಕಿಲ್ಸ್  ನ  ಅಪ್ಗ್ರೇಡ್  ಮಾಡ್ತಿದ್ದೀನಿ . ನನ್ನ  ಹೊಬಿಬಿಎಸ್  ಮತ್ತು  ಫಾಶನ್ಸ್  ತುಂಬಾ  ವಿವಿಧ .ನನ್ನ  ಹೊಬಿಬಿಎಸ್  ನಲ್ಲಿ. ಖುಷಿ ಹಾಗು ಸಂತೋಷ ಸೀಗೇರುತಡೆ ಡಾನ್ಸ್  ನ  ನಾನು  ತುಂಬಾ  ಇಷ್ಟಪಡುತ್ತೇನೆ , ಅದು  ನನ್ನ  ಎಮೋಷನ್ಸ್   ನ  ಎಕ್ಸ್ಪ್ರೆಸ್  ಮಾಡಲು  ಉತ್ತಮ  ಮಾಧ್ಯಮ . ಡಾನ್ಸ್  ಮಾಡುವಾಗ  ನಂಗೆ  ತುಂಬಾ  ಖುಷಿ  ಲಭ್ಯವಾಗುತ್ತೆ . ಶೂಟಿಂಗ್  : ಇದು   ನಾನು  ಫೋಕಸ್ , ಪೆಟಿಎನ್ಸ್ , ಕಾನ್ಸಂಟ್ರೇಶನ್  ಮತ್ತು  ಮೈಂಡ್  ಕಾಲಂ  ಆಗಿ  ಇಟ್ಟೋಕೊಳ್ಳುವುದು  ಕಲಿತಿದೆ . ಇದು  ನನ್ನ  ಜೀವನದಲ್ಲಿ  ಡಿಸಿಪ್ಲಿನ್  ತಂದಿದೆ . ಟ್ರಾವೆಲ್ಲಿಂಗ್  ನಂಗೆ  ತುಂಬಾ  ಪ್ರೀತಿ , ಹೊಸ  ಊರಿಗೆ  ಹೊಂದುವುದು , ಹೊಸ  ಅನುಭವಗಳು  ಕೊಡುತ್ತೆ .   ಫೋಟೋಶೂಟ್ ,: ನೇಚರ್   ನ  ಕ್ಯಾಪ್ಚರ್  ಮಾಡೋದು  ನನ್ನ  ತುಂಬ  ಪ್ರಿಯವಾದ  ಕಾಲ. ನನ್ನ  ಫ್ರೆಂಡ್ಸ್  ನನ್ನ  ಒಬ್ಬ  ರೆಲಿಅಬಲೆ , ಜೊಯ್ಫುಲ್  ಮತ್ತು  ಫೈಎರ್ಸ್ನಲ್ಯ್  ಲಾಯಲ್  ಕಂಪ್ಯಾನಿಯನ್  ಅಂತ  ಅನುಕೊಳ್ತಾರೆ . ನಾನು  ಯಾವಾಗ್ಲೂ  ಅವರ  ಜೀವನದಲ್ಲಿ  ಖುಷಿ  ತರಲು  ಸಿದ್ಧನಾಗಿದ್ದೀನಿ. ನಾನು   ನನ್ನ ಫ್ಯಾಮಿಲಿ ಮತ್ತು ನನ್ನ ಫ್ರೆಂಡ್ಸ್  ಅವರನ್ನ ಪ್ರತೀಸುತನೆ . ಇದ್ದು ನನ್ನ ಪರಿಚಾ gjpjt680r0nan4umy3fpuy0rmu9vfvw ಸದಸ್ಯ:2541110AnnapoornaSampangi/ನನ್ನ ಪ್ರಯೋಗಪುಟಕೋರಿಕೆಯ ಲೇಖನಗಳು 2 179529 1376105 1376078 2026-07-02T00:56:48Z A826 72368 A826 moved page [[ವಿಕಿಪೀಡಿಯ:ಕೋರಿಕೆಯ ಲೇಖನಗಳು]] to [[ಸದಸ್ಯ:2541110AnnapoornaSampangi/ನನ್ನ ಪ್ರಯೋಗಪುಟಕೋರಿಕೆಯ ಲೇಖನಗಳು]] without leaving a redirect 1376078 wikitext text/x-wiki ನನ್ನ ಹೆಸರು ಅನ್ನಪೂರ್ಣ ಸಂಪಂಗಿ. ನಾನು ಬಿ.ಎಸ್‌.ಸಿ. (ಫೊರೆನ್ಸಿಕ್ ಸೈನ್ಸ್) ಮೂರನೇ ವರ್ಷದ ಬಿಟಿಎಫ್ (3rd B.Sc. BTF) ತರಗತಿಯ ವಿದ್ಯಾರ್ಥಿನಿ. ನಾನು ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನವಳು. ನನ್ನ ಮಾತೃಭಾಷೆ ಕನ್ನಡವಾಗಿದ್ದು, ಕನ್ನಡ ಭಾಷೆಯ ಬಗ್ಗೆ ನನಗೆ ತುಂಬಾ ಪ್ರೀತಿ ಮತ್ತು ಗೌರವವಿದೆ. ಕನ್ನಡದಲ್ಲಿ ಮಾತನಾಡುವುದು, ಓದುವುದು ಮತ್ತು ಬರೆಯುವುದು ನನಗೆ ತುಂಬಾ ಇಷ್ಟ. ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಭಾಷೆಯ ಬಗ್ಗೆ ತಿಳಿದುಕೊಳ್ಳುವುದು ನನಗೆ ಹೆಮ್ಮೆಯ ವಿಷಯವಾಗಿದೆ. ನಾನು ನನ್ನ ಹತ್ತನೇ ತರಗತಿಯವರೆಗೆ ಪೊಲೀಸ್ ಪಬ್ಲಿಕ್ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ. ಅಲ್ಲಿ ನನಗೆ ಉತ್ತಮ ಶಿಕ್ಷಣದ ಜೊತೆಗೆ ಶಿಸ್ತು, ಸಮಯಪಾಲನೆ ಮತ್ತು ಜವಾಬ್ದಾರಿಯಂತಹ ಉತ್ತಮ ಮೌಲ್ಯಗಳನ್ನು ಕಲಿಸಲಾಯಿತು. ನಂತರ ನಾನು ಪ್ರಥಮ ಮತ್ತು ದ್ವಿತೀಯ ಪಿಯುಸಿಯನ್ನು ಶ್ರೀ ಚೈತನ್ಯ ಶಾಲೆಯಲ್ಲಿ ಪೂರ್ಣಗೊಳಿಸಿದೆ. ಅಲ್ಲಿನ ಶಿಕ್ಷಕರ ಮಾರ್ಗದರ್ಶನ ಮತ್ತು ನನ್ನ ಪರಿಶ್ರಮದಿಂದ ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಯಿತು. ಪ್ರಸ್ತುತ ನಾನು ಬಿ.ಎಸ್‌.ಸಿ. ಫೊರೆನ್ಸಿಕ್ ಸೈನ್ಸ್ ಪದವಿಯನ್ನು ಅಭ್ಯಾಸ ಮಾಡುತ್ತಿದ್ದೇನೆ. ಈ ವಿಷಯವು ಅಪರಾಧ ತನಿಖೆಯಲ್ಲಿ ವಿಜ್ಞಾನದ ಮಹತ್ವವನ್ನು ತಿಳಿಸುವ ಆಸಕ್ತಿದಾಯಕ ಕ್ಷೇತ್ರವಾಗಿದೆ. ಈ ವಿಷಯದಲ್ಲಿ ಉತ್ತಮ ಜ್ಞಾನವನ್ನು ಪಡೆದು ಸಮಾಜಕ್ಕೆ ಉಪಯುಕ್ತವಾಗುವ ವ್ಯಕ್ತಿಯಾಗಬೇಕೆಂಬುದು ನನ್ನ ಕನಸಾಗಿದೆ. ನನಗೆ ಬಾಲ್ಯದಿಂದಲೇ ಚಿತ್ರಕಲೆ, ರೇಖಾಚಿತ್ರ ಬಿಡಿಸುವುದು ಮತ್ತು ವಿವಿಧ ರೀತಿಯ ಕ್ರಾಫ್ಟ್ ಕೆಲಸಗಳನ್ನು ಮಾಡುವುದರಲ್ಲಿ ವಿಶೇಷ ಆಸಕ್ತಿ ಇದೆ. ಚಿತ್ರ ಬಿಡಿಸುವುದರಿಂದ ನನ್ನ ಕಲ್ಪನಾಶಕ್ತಿ ಬೆಳೆಯುತ್ತದೆ ಮತ್ತು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಕ್ರಾಫ್ಟ್ ವಸ್ತುಗಳನ್ನು ತಯಾರಿಸುವುದರಿಂದ ನನ್ನ ಸೃಜನಶೀಲತೆ ಹೆಚ್ಚುತ್ತದೆ. ಬಿಡುವಿನ ಸಮಯದಲ್ಲಿ ಈ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು ನನಗೆ ತುಂಬಾ ಸಂತೋಷವನ್ನು ನೀಡುತ್ತದೆ. ನನಗೆ ಮಕ್ಕಳೊಂದಿಗೆ ಸಮಯ ಕಳೆಯುವುದು ಮತ್ತು ಅವರೊಂದಿಗೆ ಆಟವಾಡುವುದು ತುಂಬಾ ಇಷ್ಟ. ಮಕ್ಕಳ ಮುಗ್ಧತೆ, ನಗು ಮತ್ತು ಸಂತೋಷ ನನ್ನ ಮನಸ್ಸಿಗೆ ಖುಷಿಯನ್ನು ನೀಡುತ್ತದೆ. ಅವರೊಂದಿಗೆ ಮಾತನಾಡುವುದು ಮತ್ತು ಆಟವಾಡುವುದರಿಂದ ನನಗೂ ಹೊಸ ಉತ್ಸಾಹ ಸಿಗುತ್ತದೆ. ಎಲ್ಲರೊಂದಿಗೆ ಪ್ರೀತಿಯಿಂದ ಮತ್ತು ಗೌರವದಿಂದ ವರ್ತಿಸುವುದು ನನ್ನ ಸ್ವಭಾವವಾಗಿದೆ. ಇದರ ಜೊತೆಗೆ ನನಗೆ ವಿವಿಧ ರೀತಿಯ ರುಚಿಕರವಾದ ಆಹಾರಗಳನ್ನು ಸವಿಯುವುದು ತುಂಬಾ ಇಷ್ಟ. ಮನೆಯ ಊಟದ ಜೊತೆಗೆ ಹೊಸ ಹೊಸ ತಿನಿಸುಗಳನ್ನು ರುಚಿ ನೋಡುವುದನ್ನೂ ಇಷ್ಟಪಡುತ್ತೇನೆ. ಉತ್ತಮ ಆಹಾರ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಮನಸ್ಸಿಗೂ ಸಂತೋಷವನ್ನು ನೀಡುತ್ತದೆ ಎಂದು ನಾನು ನಂಬುತ್ತೇನೆ. ಹಾಗೆಯೇ ನನಗೆ ಚಲನಚಿತ್ರಗಳನ್ನು ನೋಡುವ ಹವ್ಯಾಸವೂ ಇದೆ. ಉತ್ತಮ ಕಥೆ, ಉತ್ತಮ ಸಂದೇಶ ಮತ್ತು ಮನರಂಜನೆಯನ್ನು ನೀಡುವ ಸಿನಿಮಾಗಳನ್ನು ನೋಡಲು ನಾನು ಇಷ್ಟಪಡುತ್ತೇನೆ. ಸಿನಿಮಾಗಳು ಜೀವನದಲ್ಲಿ ಹೊಸ ಆಲೋಚನೆಗಳನ್ನು ನೀಡುವ ಉತ್ತಮ ಮಾಧ್ಯಮವೆಂದು ನಾನು ಭಾವಿಸುತ್ತೇನೆ. ನನ್ನ ಜೀವನದಲ್ಲಿ ಪ್ರಾಮಾಣಿಕತೆ, ಪರಿಶ್ರಮ, ಶಿಸ್ತು ಮತ್ತು ಆತ್ಮವಿಶ್ವಾಸಕ್ಕೆ ಹೆಚ್ಚಿನ ಮಹತ್ವ ನೀಡುತ್ತೇನೆ. ಯಾವುದೇ ಕೆಲಸವನ್ನು ಸಂಪೂರ್ಣ ಮನಸ್ಸಿನಿಂದ ಮಾಡಿದರೆ ಯಶಸ್ಸು ಖಂಡಿತ ಸಿಗುತ್ತದೆ ಎಂಬ ನಂಬಿಕೆ ನನ್ನದು. ಪ್ರತಿದಿನ ಹೊಸ ವಿಷಯಗಳನ್ನು ಕಲಿಯಲು ಮತ್ತು ನನ್ನ ಜ್ಞಾನವನ್ನು ವೃದ್ಧಿಸಿಕೊಳ್ಳಲು ನಾನು ಸದಾ ಪ್ರಯತ್ನಿಸುತ್ತೇನೆ. ನನ್ನ ಕುಟುಂಬ, ಶಿಕ್ಷಕರು ಮತ್ತು ಸ್ನೇಹಿತರು ನನ್ನ ಜೀವನದ ದೊಡ್ಡ ಶಕ್ತಿಯಾಗಿದ್ದಾರೆ. ಅವರ ಪ್ರೋತ್ಸಾಹ ಮತ್ತು ಬೆಂಬಲದಿಂದ ನಾನು ನನ್ನ ಗುರಿಗಳತ್ತ ಆತ್ಮವಿಶ್ವಾಸದಿಂದ ಸಾಗುತ್ತಿದ್ದೇನೆ. ಒಟ್ಟಾರೆಯಾಗಿ, ನಾನು ಬೆಂಗಳೂರಿನವಳು, ನನ್ನ ಮಾತೃಭಾಷೆ ಕನ್ನಡ ಎಂಬುದಕ್ಕೆ ಹೆಮ್ಮೆಪಡುತ್ತೇನೆ. ಚಿತ್ರಕಲೆ, ರೇಖಾಚಿತ್ರ, ಕ್ರಾಫ್ಟ್, ಮಕ್ಕಳೊಂದಿಗೆ ಸಮಯ ಕಳೆಯುವುದು, ರುಚಿಕರವಾದ ಆಹಾರವನ್ನು ಸವಿಯುವುದು ಮತ್ತು ಸಿನಿಮಾಗಳನ್ನು ನೋಡುವುದು ನನ್ನ ನೆಚ್ಚಿನ ಹವ್ಯಾಸಗಳಾಗಿವೆ. ಉತ್ತಮ ಶಿಕ್ಷಣವನ್ನು ಪಡೆದು ಫೊರೆನ್ಸಿಕ್ ಸೈನ್ಸ್ ಕ್ಷೇತ್ರದಲ್ಲಿ ಸಾಧನೆ ಮಾಡಿ ಸಮಾಜಕ್ಕೆ ಸೇವೆ ಸಲ್ಲಿಸುವುದು ನನ್ನ ಜೀವನದ ಪ್ರಮುಖ ಗುರಿಯಾಗಿದೆ. 6srm63fnfhp4drnx5jzcekd0wsbujhf ಸದಸ್ಯ:2541209AmeeshaAnthony/ನನ್ನ ಪ್ರಯೋಗಪುಟ 2 179540 1376092 2026-07-01T12:26:48Z 2541209AmeeshaAnthony 100008 ಹೊಸ ಪುಟ: '''ನನ್ನ ಪರಿಚಯ - ಅಮೀಷಾ ಅಂಥೋನಿ''' '''ಪರಿಚಯ''' ನನ್ನ ಹೆಸರು ಅಮೀಶಾ ಆಂಥೋನಿ. ನಾನು ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ತಾಲ್ಲೂಕಿನವಳು. ಚಿಕ್ಕಂದಿನಿಂದಲೂ ನಾನು ಆತ್ಮವಿಶ್ವಾಸಿ ಮತ್ತು ಕಾಳಜಿಯುಳ್ಳ ಹುಡುಗಿಯಾಗಿ... 1376092 wikitext text/x-wiki '''ನನ್ನ ಪರಿಚಯ - ಅಮೀಷಾ ಅಂಥೋನಿ''' '''ಪರಿಚಯ''' ನನ್ನ ಹೆಸರು ಅಮೀಶಾ ಆಂಥೋನಿ. ನಾನು ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ತಾಲ್ಲೂಕಿನವಳು. ಚಿಕ್ಕಂದಿನಿಂದಲೂ ನಾನು ಆತ್ಮವಿಶ್ವಾಸಿ ಮತ್ತು ಕಾಳಜಿಯುಳ್ಳ ಹುಡುಗಿಯಾಗಿ ಬೆಳೆದವಳು. ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಜನರೊಂದಿಗೆ ಬೆರೆಯುವುದು ನನಗೆ ಸಹಜವಾಗಿ ಬಂದಿದೆ. ಯಾರೇ ಬೇಸರದಲ್ಲಿದ್ದರೂ, ಅವರ ಜೊತೆ ಕುಳಿತು ಮಾತನಾಡುವುದು, ಅವರಿಗೆ ಸಾಂತ್ವನ ನೀಡುವುದು ನನಗೆ ಸಹಜವಾಗಿ ಬರುತ್ತದೆ ಎಂದು ಸ್ನೇಹಿತರು ಆಗಾಗ ಹೇಳುತ್ತಾರೆ. ಶಾಲೆಯಲ್ಲಿ ನಾನು ಶಿಕ್ಷಕರ ಪ್ರೀತಿಗೆ ಪಾತ್ರಳಾಗಿದ್ದೆ, ಆದರೆ ಇದೇ ಪ್ರೀತಿ ಒಂದು ರೀತಿಯ ಒತ್ತಡವೂ ಆಗಿ ಪರಿಣಮಿಸಿತ್ತು ಎಂಬುದನ್ನು ಈಗ ಹಿಂತಿರುಗಿ ನೋಡಿದಾಗ ಅರ್ಥವಾಗುತ್ತದೆ. ಯಾವಾಗಲೂ ಅತ್ಯುತ್ತಮವಾಗಿರಬೇಕು, ಎಲ್ಲರ ನಿರೀಕ್ಷೆಗಳನ್ನು ಪೂರೈಸಬೇಕು ಎಂಬ ಭಾವನೆ ನನ್ನ ಮೇಲೆ ಯಾವಾಗಲೂ ಇರುತ್ತಿತ್ತು, ಮತ್ತು ಇದು ಕೆಲವೊಮ್ಮೆ ನನ್ನನ್ನು ದಣಿಸುತ್ತಿತ್ತು. ಆದರೂ ಈ ಎಲ್ಲಾ ಅನುಭವಗಳು ನನ್ನನ್ನು ಇಂದಿನ ವ್ಯಕ್ತಿಯನ್ನಾಗಿ ರೂಪಿಸಿವೆ ಎಂದು ನಾನು ನಂಬುತ್ತೇನೆ. '''ನನ್ನ ಕುಟುಂಬ''' ನನ್ನ ತಂದೆಯ ಹೆಸರು ಮರಿಯರಾಜ್. ಅವರು ಭಾರತೀಯ ಜೀವ ವಿಮಾ ನಿಗಮ (LIC) ದಲ್ಲಿ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಬಹಳ ಶಿಸ್ತಿನ ಮತ್ತು ಪರಿಪೂರ್ಣತೆಯನ್ನು ಬಯಸುವ ವ್ಯಕ್ತಿ - ಮನೆಯ ಪ್ರತಿಯೊಂದು ಕೆಲಸವನ್ನೂ ಅವರು ಒಂದು ಕ್ರಮಬದ್ಧವಾದ ರೀತಿಯಲ್ಲಿ ಮಾಡುತ್ತಾರೆ. ಒಳಗೊಳಗೇ ಬಹಳ ಭಾವನಾಶೀಲರಾದ ಅವರು, ಕುಟುಂಬದ ಜೀವನವನ್ನು ಸುಲಭಗೊಳಿಸಲು ಎಲ್ಲವನ್ನೂ ಮಾಡುತ್ತಾರೆ. ಹೊರಗಿನಿಂದ ಅವರು ಗಂಭೀರವಾಗಿ ಕಂಡರೂ, ನಮ್ಮ ಪ್ರತಿಯೊಂದು ಸಣ್ಣ ಸಾಧನೆಗೂ ಅವರು ಸಂತೋಷಪಡುತ್ತಾರೆ. ಜೀವನದ ಪ್ರತಿಯೊಂದು ಹೆಜ್ಜೆಯಲ್ಲಿಯೂ ಅವರು ನನಗೆ ಬೆಂಬಲವಾಗಿ ನಿಂತಿದ್ದಾರೆ, ಮತ್ತು ನಾನು ಜೀವನದಲ್ಲಿ ಯಾವಾಗಲೂ ತಲೆ ಎತ್ತಿ ನೋಡುವ ವ್ಯಕ್ತಿ ಅವರೇ. ನನ್ನ ತಾಯಿಯ ಹೆಸರು ಸೆಲಿನ್ ಮೇರಿ ರೋಸಲಿನ್. ಅವರು ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನನ್ನ ತಾಯಿ ನನಗೆ ಸ್ನೇಹಿತೆಯಂತೆ. ಚಿಕ್ಕವಳಿದ್ದಾಗ ನಾನು ಅಪ್ಪನನ್ನೇ ಹೆಚ್ಚು ಇಷ್ಟಪಡುತ್ತಿದ್ದೆ ಎಂದು ಹೇಳುತ್ತಿದ್ದೆ, ಏಕೆಂದರೆ ಅಮ್ಮ ಯಾವಾಗಲೂ ಕಠಿಣ ಹಾಗು ಯಾವಾಗಲೂ ಬೈಯುತ್ತಾರೆ ಎಂದು ನಾನು ಭಾವಿಸುತ್ತಿದ್ದೆ. ಆದರೆ ಬೆಳೆಯುತ್ತಾ ಹೋದಂತೆ ಅಮ್ಮ ನಮಗಾಗಿ ಮಾಡಿದ ತ್ಯಾಗಗಳು ನನಗೆ ನಿಧಾನವಾಗಿ ಅರ್ಥವಾಗತೊಡಗಿದವು, ಮತ್ತು ಅವರ ಆ ಬೈಗುಳಗಳ ಹಿಂದೆ ಇದ್ದದ್ದು ಕಾಳಜಿಯೇ ಹೊರತು ಬೇರೇನೂ ಅಲ್ಲ ಎಂಬುದು ಈಗ ನನಗೆ ಅರ್ಥವಾಗುತ್ತದೆ. ಶಾಲೆಯಲ್ಲಿ ಇಡೀ ದಿನ ಪಾಠ ಮಾಡಿ ದಣಿದಿದ್ದರೂ, ಮನೆಗೆ ಬಂದ ಕೂಡಲೇ ನನ್ನ ದಿನ ಹೇಗಿತ್ತು ಎಂದು ಕೇಳಲು ಅವರು ಎಂದಿಗೂ ಮರೆಯುತ್ತಿರಲಿಲ್ಲ. ಅವರು ಮಾಡುವ ಅಡುಗೆ ಬಹಳ ರುಚಿಯಾಗಿರುತ್ತದೆ, ಅದರಲ್ಲೂ ಅವರು ಮಾಡುವ ಮಂಗಳೂರು ಬನ್ಸ್ ಎಂದರೆ ನನಗೆ ತುಂಬಾ ಇಷ್ಟ, ಅದನ್ನು ಎಷ್ಟು ಸಲ ತಿಂದರೂ ಬೇಸರವಾಗುವುದೇ ಇಲ್ಲ. ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ, ನನ್ನ ಅಪ್ಪ-ಅಮ್ಮ ಯಾವಾಗಲೂ ಒಟ್ಟಾಗಿ ಅದನ್ನು ಮೀರುವ ದಾರಿ ಕಂಡುಕೊಂಡಿದ್ದಾರೆ. ಅವರು ಕಂಡ ಕನಸಿನ ಜೀವನವನ್ನು ನಮಗೆ ಕೊಡಲು ಅವರಿಬ್ಬರೂ ಬಹಳಷ್ಟು ತ್ಯಾಗಗಳನ್ನು ಮಾಡುತ್ತಿದ್ದಾರೆ ಎಂಬುದು ನನಗೆ ಚೆನ್ನಾಗಿ ಅರಿವಿದೆ. ನನಗೊಬ್ಬ ಅಣ್ಣ ಇದ್ದಾನೆ, ಅವನ ಹೆಸರು ಅಭಿನ್ ಆಂಥೋನಿ, ಅವನು ನನಗಿಂತ ಆರು ವರ್ಷ ದೊಡ್ಡವನು. ಚಿಕ್ಕವರಿದ್ದಾಗ ನಾವಿಬ್ಬರೂ ಯಾವಾಗಲೂ ಜಗಳವಾಡುತ್ತಿದ್ದೆವು. ಅವನು ನನ್ನನ್ನು ಕಿಚಾಯಿಸುತ್ತಿದ್ದ, ವಿಚಿತ್ರ  ಹೆಸರಿಟ್ಟು ಕರೆಯುತ್ತಿದ್ದ, ಮತ್ತು ನಾನು ಯಾವಾಗಲೂ ಅಳುತ್ತಾ ಅಮ್ಮನ ಬಳಿ ಓಡಿಹೋಗುತ್ತಿದ್ದೆ. ಆಗ ಬಹಳ ಕೋಪ ಬರುತ್ತಿತ್ತು, ಆದರೆ ಇದೆಲ್ಲಾ ಬರೀ ಮೋಜಿಗಾಗಿಯೇ ಇತ್ತು ಎಂದು ನನಗೀಗ ಗೊತ್ತು. ಅವನಿಗೆ ತನ್ನ ಭಾವನೆಗಳನ್ನು ಮಾತಿನಲ್ಲಿ ವ್ಯಕ್ತಪಡಿಸುವುದು ಎಂದಿಗೂ ಸುಲಭವಾಗಿರಲಿಲ್ಲ, ಆದ್ದರಿಂದ ಅವನ ಆ ಕಿಚಾಯಿಸುವಿಕೆಯೇ ನನ್ನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವ ಅವನ  ರೀತಿ ಎಂದು ನಾನು ಈಗ ಭಾವಿಸುತ್ತೇನೆ. ನಾವಿಬ್ಬರೂ ಬೆಳೆಯುತ್ತಾ ಹೋದಂತೆ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದೆವು. ಅವನು ಜರ್ಮನಿಗೆ ತನ್ನ ಮುಂದಿನ ವಿಧ್ಯಾಭಯ್ಸಕ್ಕಾಗಿ ಹೋದಾಗ, ವಿಚಿತ್ರವೆಂದರೆ ಆ ದೂರವೇ ನಮ್ಮಿಬ್ಬರನ್ನೂ ಇನ್ನಷ್ಟು ಹತ್ತಿರ ತಂದಿತು. ದೂರವಿದ್ದಷ್ಟೂ ನಾವು ಹೆಚ್ಚು ಮಾತನಾಡಲಾರಂಭಿಸಿದೆವು, ಮತ್ತು ಇಂದು ಅವನ ಬಗ್ಗೆ ನನಗೆ ಮೊದಲಿಗಿಂತ ಎಷ್ಟೋ ಚೆನ್ನಾಗಿ ಅರ್ಥವಾಗುತ್ತದೆ. ಆಳದಲ್ಲಿ ಅವನಿಗೆ ನನ್ನ ಮೇಲೆ ಬಹಳ ಪ್ರೀತಿ ಮತ್ತು ಕಾಳಜಿ ಇದೆ ಎಂಬುದು ನನಗೆ ಚೆನ್ನಾಗಿ ಗೊತ್ತು. '''ಶಾಲಾ ಜೀವನ''' ನನ್ನ ಪ್ರಾಥಮಿಕ ಶಾಲಾ ದಿನಗಳು ಅಷ್ಟೊಂದು ಆಹ್ಲಾದಕರವಾಗಿ ಇರಲಿಲ್ಲ ಎಂದು ನನಗೆ ನೆನಪು, ಆದರೆ ಆ ದಿನಗಳಿಂದಲೂ ನಾನು ಅನೇಕ ಮುಖ್ಯವಾದ ವಿಷಯಗಳನ್ನು ಕಲಿತೆ. ಪ್ರೌಢಶಾಲೆಗೆ ಬಂದಾಗ ನಾನು ಶಾಲೆ ಬದಲಾಯಿಸಿದೆ, ಮತ್ತು ಆ ಶಾಲೆಯಲ್ಲಿ ನನ್ನ ಅಮ್ಮನೇ ನನ್ನ ಕನ್ನಡ ಶಿಕ್ಷಕಿಯಾಗಿದ್ದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು, ಆದರೆ ನಾನು ಶಿಕ್ಷಕಿಯ ಮಗಳು ಎಂದು ಜನರಿಗೆ ತಿಳಿದ ಕೂಡಲೇ ಕೆಲವರು ನನ್ನಿಂದ ದೂರವಾಗತೊಡಗಿದರು. ಇದಕ್ಕೆ ನಿಜವಾದ ಕಾರಣವೇನೆಂದು ನಾನು ಯಾರಿಗೂ ಹೇಳಲಿಲ್ಲ, ಅದನ್ನು ನನ್ನೊಳಗೇ ಇಟ್ಟುಕೊಂಡೆ. ಆದರೆ ಇದ್ಯಾವುದೂ ನನ್ನನ್ನು ಒಳ್ಳೆಯ ಸ್ನೇಹಿತರನ್ನು ಸಂಪಾದಿಸುವುದರಿಂದ ಮತ್ತು ಅಸಂಖ್ಯಾತ ನೆನಪುಗಳನ್ನು ಸೃಷ್ಟಿಸುವುದರಿಂದ ತಡೆಯಲಿಲ್ಲ. ಅದು ನನ್ನ ಜೀವನದ ಅತ್ಯುತ್ತಮ ವರ್ಷಗಳಲ್ಲಿ ಒಂದಾಗಿತ್ತು. ನಾನು ನನ್ನ ಪ್ರೌಢಶಾಲೆಯಲ್ಲಿ ಶಾಲಾ ನಾಯಕಿಯೂ ಆಗಿದ್ದೆ, ಈ ಜವಾಬ್ದಾರಿ ನನಗೆ ನಾಯಕತ್ವ ಮತ್ತು ಜವಾಬ್ದಾರಿಯ ಮಹತ್ವವನ್ನು ಕಲಿಸಿತು. '''ಪದವಿಪೂರ್ವ ಕಾಲೇಜು ಜೀವನ''' ಹನ್ನೊಂದನೇ ಹಾಗು ಹನ್ನೆರಡನೇ ತರಗತಿಗಾಗಿ  ನಾನು ಮೂಡಬಿದ್ರಿಯ 'ಎಕ್ಸಲೆಂಟ್' ಎಂಬ ವಸತಿ ಕಾಲೇಜಿಗೆ ಸೇರಿದೆ, ಪಿ.ಸಿ.ಎಂ.ಬಿ ವಿಭಾಗದೊಂದಿಗೆ. ಮನೆಯಿಂದ ದೂರ ಹೋಗುವುದು, ಹಾಸ್ಟೆಲ್‌ನಲ್ಲಿ ಒಬ್ಬಂಟಿಯಾಗಿ ಇರುವುದು ಎಂದು ಯೋಚಿಸಿ ಮೊದಲಿಗೆ ನಾನು ಬಹಳ ಆತಂಕಗೊಂಡಿದ್ದೆ. ಆದರೆ ನಿಧಾನವಾಗಿ ಎಲ್ಲದಕ್ಕೂ ಹೊಂದಿಕೊಳ್ಳತೊಡಗಿದೆ. ಅಲ್ಲಿ ನಾನು ಅದ್ಭುತವಾದ ಸ್ನೇಹಿತರನ್ನು ಸಂಪಾದಿಸಿದೆ ಮತ್ತು ಸಾಕಷ್ಟು ಜನಪ್ರಿಯಳಾದೆ - ತುಂಟತನಕ್ಕೆ ಮತ್ತು ಕಿಡಿಗೇಡಿತನಕ್ಕೆ ಹೆಸರುವಾಸಿಯಾಗಿ. ಇದೆಲ್ಲವೂ ಯಾರಿಗೂ ನೋವುಂಟುಮಾಡುವ ಉದ್ದೇಶದಿಂದ ಆಗಿರಲಿಲ್ಲ, ಬದಲಿಗೆ ಬರೀ ಮೋಜಿಗಾಗಿ ಇತ್ತು. ರಾತ್ರಿಯ ಹರಟೆಗಳು, ಪರೀಕ್ಷೆಗಳ ಒತ್ತಡದ ನಡುವೆಯೂ ಒಬ್ಬರಿಗೊಬ್ಬರು ಆಸರೆಯಾಗಿ ನಿಂತಿದ್ದು, ಸಣ್ಣಪುಟ್ಟ ತರಲೆಗಳನ್ನು ಮಾಡಿ ನಗುತ್ತಿದ್ದದ್ದು - ಇವೆಲ್ಲವೂ ಇಂದಿಗೂ ನನ್ನ ಮನದಲ್ಲಿ ಹಚ್ಚ ಹಸಿರಾಗಿ ಉಳಿದಿವೆ. ಅಲ್ಲಿ ನನಗೆ ಒಬ್ಬ ಅದ್ಭುತವಾದ ಶಿಕ್ಷಕಿ ಸಿಕ್ಕರು, ಅವರು ನನಗೆ ಸ್ವಂತ ಅಕ್ಕನಂತೆ ಇದ್ದರು ಮತ್ತು ನಮ್ಮನ್ನೆಲ್ಲಾ ಬಹಳ ಪ್ರೀತಿಯಿಂದ, ತಾಳ್ಮೆಯಿಂದ ನೋಡಿಕೊಳ್ಳುತ್ತಿದ್ದರು. ಅವರ ಮಾರ್ಗದರ್ಶನ ಇಂದಿಗೂ ನನಗೆ ಅಮೂಲ್ಯವಾದದ್ದು. ಈ ಸಮಯದಲ್ಲಿಯೇ ನನ್ನ ಜೀವನದ ಒಂದು ಮಹತ್ವದ ತಿರುವು ಸಂಭವಿಸಿತು. ಬಾಲ್ಯದಿಂದಲೂ ನಾನು ವೈದ್ಯಳಾಗಬೇಕು ಎಂಬ ಕನಸು ಕಂಡಿದ್ದೆ ಮತ್ತು ಅದಕ್ಕಾಗಿ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ. ಆದರೆ ವಸತಿ ಕಾಲೇಜಿನಲ್ಲಿದ್ದಾಗ ನನ್ನೊಳಗೆ ಏನೋ ಬದಲಾವಣೆಯಾಗುತ್ತಿರುವುದನ್ನು ನಾನು ನಿಧಾನವಾಗಿ ಗಮನಿಸಲಾರಂಭಿಸಿದೆ. ವೈದ್ಯಕೀಯ ವೃತ್ತಿ ನನಗೆ ಸರಿಹೊಂದುವುದಿಲ್ಲ ಎಂಬ ಅರಿವು ನಿಧಾನವಾಗಿ ಮೂಡತೊಡಗಿತು. ಇದು ಸುಲಭದ ಅರಿವಾಗಿರಲಿಲ್ಲ, ಏಕೆಂದರೆ ಅಷ್ಟು ವರ್ಷಗಳ ಕಂಡ ಕನಸನ್ನು ಬಿಟ್ಟುಕೊಡುವುದು ಸುಲಭವಲ್ಲ. ನನ್ನ ಪೋಷಕರಿಂದ ಸ್ವಲ್ಪ ಒತ್ತಡವಿತ್ತಾದರೂ, ಕೊನೆಗೆ ನಾನು ನನ್ನ ಮನಸ್ಸಿನ ಮಾತನ್ನು ಕೇಳಿ ಆ ದಾರಿಯನ್ನು ಆಯ್ಕೆ ಮಾಡಿಕೊಳ್ಳದಿರಲು ನಿರ್ಧರಿಸಿದೆ. ಸಮಯ ಕಳೆದಂತೆ ನನ್ನ ಪೋಷಕರೂ ನನ್ನ ನಿರ್ಧಾರವನ್ನು ಅರ್ಥಮಾಡಿಕೊಂಡರು ಮತ್ತು ಬೆಂಬಲಿಸಿದರು. ಈ ಅನುಭವ ನನಗೆ ಕಲಿಸಿದ ಪಾಠವೆಂದರೆ, ಇತರರ ನಿರೀಕ್ಷೆಗಳಿಗಿಂತ ಸ್ವಂತ ಮನಸ್ಸಿನ ಧ್ವನಿಯನ್ನು ಕೇಳುವುದು ಎಷ್ಟು ಮುಖ್ಯ ಎಂಬುದು. '''ನನ್ನ ಹವ್ಯಾಸಗಳು''' ಶೈಕ್ಷಣಿಕ ಬದುಕಿನ ಹೊರತಾಗಿ, ನನಗೆ ಹಾಡುವುದು ಮತ್ತು ಸ್ವಲ್ಪ ಮಟ್ಟಿಗೆ ನೃತ್ಯ ಮಾಡುವುದು ಬಹಳ ಇಷ್ಟ. ಸಂಗೀತ ನನ್ನ ಒತ್ತಡವನ್ನು ಕಡಿಮೆ ಮಾಡುವ ಒಂದು ಮಾರ್ಗ, ಮತ್ತು ನೃತ್ಯ ನನಗೆ ಸಂತೋಷ ಹಾಗೂ ಶಕ್ತಿಯನ್ನು ನೀಡುತ್ತದೆ. ಬಿಡುವಿನ ಸಮಯದಲ್ಲಿ ವೆಬ್ ಸೀರೀಸ್‌ಗಳನ್ನು ನೋಡುವುದು ನನ್ನ ಇನ್ನೊಂದು ಮೆಚ್ಚಿನ ಹವ್ಯಾಸ. ವಿಭಿನ್ನ ಕಥೆಗಳು, ಪಾತ್ರಗಳು ಮತ್ತು ಸಂಸ್ಕೃತಿಗಳನ್ನು ಅರ್ಥಮಾಡಿಕೊಳ್ಳಲು ಇದು ನನಗೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ಇದಲ್ಲದೆ, ನನ್ನ ಅಮ್ಮ ಕನ್ನಡ ಶಿಕ್ಷಕಿಯಾಗಿರುವುದರಿಂದಲೋ ಏನೋ, ಚಿಕ್ಕಂದಿನಿಂದಲೂ ಕನ್ನಡ ಭಾಷೆಯ ಬಗ್ಗೆ ನನಗೆ ವಿಶೇಷ ಆಸಕ್ತಿ ಬೆಳೆದಿದೆ. ಕನ್ನಡ ಸಾಹಿತ್ಯ, ಪದ್ಯಗಳು ಮತ್ತು ಭಾಷೆಯ ಸೊಗಡನ್ನು ಇನ್ನಷ್ಟು ಆಳವಾಗಿ ಕಲಿಯಬೇಕೆಂಬ ಆಸೆ ನನ್ನಲ್ಲಿ ಯಾವಾಗಲೂ ಇದೆ. ಈ ಎಲ್ಲಾ ಹವ್ಯಾಸಗಳು ನನ್ನ ಬಿಡುವಿಲ್ಲದ ಶೈಕ್ಷಣಿಕ ಜೀವನದ ನಡುವೆ ಒಂದು ಸಮತೋಲನವನ್ನು ಕಾಪಾಡಿಕೊಳ್ಳಲು ನೆರವಾಗುತ್ತವೆ. '''ಪ್ರಸ್ತುತ ವಿದ್ಯಾಭ್ಯಾಸ ಮತ್ತು ಭವಿಷ್ಯ''' ಹನ್ನೆರಡನೇ ತರಗತಿಯ ನಂತರ ನನ್ನ ಭವಿಷ್ಯದ ಬಗ್ಗೆ ಹಲವು ಪ್ರಶ್ನೆಗಳಿದ್ದವು, ಆದರೆ ಕೊನೆಗೆ ನಾನು ಕ್ರೈಸ್ಟ್ ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಿಕೊಂಡೆ ಮತ್ತು ಬಯೋಟೆಕ್ನಾಲಜಿ ಮತ್ತು ಕೆಮಿಸ್ಟ್ರಿ ವಿಷಯಗಳಲ್ಲಿ ಪದವಿ ವ್ಯಾಸಂಗ ಆರಂಭಿಸಿದೆ. ವಿಜ್ಞಾನದ ಈ ಎರಡು ಶಾಖೆಗಳು ನನಗೆ ಜೀವಿಗಳ ಜಗತ್ತು ಮತ್ತು ಅವುಗಳ ಹಿಂದಿನ ರಾಸಾಯನಿಕ ಪ್ರಕ್ರಿಯೆಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಅವಕಾಶ ನೀಡುತ್ತಿವೆ. ಈ ಕೋರ್ಸ್‌ನಲ್ಲಿ ಸಾಕಷ್ಟು ಅವಕಾಶಗಳಿರುವುದರಿಂದ, ನಾನು ಇಷ್ಟಪಡುವ ಏನನ್ನಾದರೂ ಮಾಡಬಹುದೆಂದು ನನಗೆ ಅನಿಸಿತು. ಈಗ ಒಂದು ವರ್ಷ ಮುಗಿದಿದೆ, ಇನ್ನೂ ಕೆಲವು ವರ್ಷಗಳು ಬಾಕಿ ಇವೆ, ಮತ್ತು ಪ್ರತಿ ದಿನವೂ ಹೊಸ ವಿಷಯಗಳನ್ನು ಕಲಿಯುತ್ತಿದ್ದೇನೆ. ಭವಿಷ್ಯದ ಬಗ್ಗೆ ನಾನು ಇನ್ನೂ ನಿರ್ದಿಷ್ಟ ಗುರಿಯನ್ನು ಹೊಂದಿಲ್ಲ, ಆದರೆ ಇದೊಂದು ಕೊರತೆ ಎಂದು ನಾನು ಭಾವಿಸುವುದಿಲ್ಲ. ನನ್ನ ಜೀವನ ನನ್ನನ್ನು ಎಲ್ಲಿಗೆ ಕರೆದೊಯ್ಯುತ್ತದೆಯೋ ಅಲ್ಲಿಗೆ ಹೋಗಲು, ಮತ್ತು ನಾನು ಯಾವುದರಲ್ಲಿ ಉತ್ತಮಳಾಗಿದ್ದೇನೆಯೋ ಅಥವಾ ಪ್ರಸ್ತುತ ಯಾವುದನ್ನು ಚೆನ್ನಾಗಿ ಮಾಡುತ್ತಿದ್ದೇನೆಯೋ ಅದನ್ನೇ ಮುಂದುವರೆಸಲು ನಾನು ಬಯಸುತ್ತೇನೆ. ಒಂದು ನಿರ್ದಿಷ್ಟ ಗುರಿಗಾಗಿ ನನ್ನನ್ನು ಬಂಧಿಸಿಕೊಳ್ಳುವ ಬದಲು, ಪ್ರತಿ ಹೊಸ ಅವಕಾಶವನ್ನೂ ಮುಕ್ತ ಮನಸ್ಸಿನಿಂದ ಸ್ವೀಕರಿಸಿ, ಅದರಿಂದ ಕಲಿಯುತ್ತಾ ಮುನ್ನಡೆಯುವುದು ನನ್ನ ವಿಧಾನ. ನೀಟ್ ಪರೀಕ್ಷೆ  ನಿರ್ಧಾರದ ಸಮಯದಲ್ಲಿ ಕಲಿತ ಪಾಠವೂ ಇದೇ - ಜೀವನ ಯಾವಾಗಲೂ ನಾವು ಯೋಜಿಸಿದಂತೆಯೇ ಸಾಗುವುದಿಲ್ಲ, ಮತ್ತು ಕೆಲವೊಮ್ಮೆ ಆ ಬದಲಾವಣೆಗಳನ್ನು ಸ್ವೀಕರಿಸುವುದೇ ನಿಜವಾದ ಬೆಳವಣಿಗೆ. '''ಉಪಸಂಹಾರ''' ನನ್ನ ಜೀವನ ಪಯಣ ಇದುವರೆಗೆ ಅನೇಕ ತಿರುವುಗಳಿಂದ, ಕುಟುಂಬದ ಪ್ರೀತಿ, ಸ್ನೇಹ, ಮತ್ತು ಆತ್ಮಾವಲೋಕನದಿಂದ ತುಂಬಿದೆ. ನನ್ನ ಅಪ್ಪ-ಅಮ್ಮನ ತ್ಯಾಗ, ಅಣ್ಣನ ಮೂಕ ಪ್ರೀತಿ, ಶಾಲಾ-ಕಾಲೇಜಿನಲ್ಲಿ ಸಿಕ್ಕ ಸ್ನೇಹಿತರು ಮತ್ತು ಶಿಕ್ಷಕರು - ಇವರೆಲ್ಲರೂ ನನ್ನನ್ನು ಇಂದಿನ ವ್ಯಕ್ತಿಯನ್ನಾಗಿ ರೂಪಿಸಿದ್ದಾರೆ. ನಾನೊಬ್ಬ ಸಂತೋಷದಾಯಕ ಮತ್ತು ಸಹಾನುಭೂತಿಯುಳ್ಳ ವ್ಯಕ್ತಿಯಾಗಿ, ಸಂಗೀತ ಮತ್ತು ನೃತ್ಯದ ಉತ್ಸಾಹದೊಂದಿಗೆ, ವಿಜ್ಞಾನದ ಕುತೂಹಲದೊಂದಿಗೆ ಮುಂದೆ ಸಾಗುತ್ತಿದ್ದೇನೆ. ಭವಿಷ್ಯ ಏನೇ ಇರಲಿ, ನಾನು ಅದನ್ನು ತೆರೆದ ಮನಸ್ಸಿನಿಂದ ಮತ್ತು ಆತ್ಮವಿಶ್ವಾಸದಿಂದ ಎದುರಿಸಲು ಸಿದ್ಧಳಿದ್ದೇನೆ. iiitilzl0qafxkozxqemjmct9gqnfha ಸದಸ್ಯರ ಚರ್ಚೆಪುಟ:ಮಹಾಂತೇಶ ರಾಜಗುರು 3 179541 1376093 2026-07-01T14:48:46Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1376093 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=ಮಹಾಂತೇಶ ರಾಜಗುರು}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೦:೧೮, ೧ ಜುಲೈ ೨೦೨೬ (IST) ap2sxhqzp73mmh364e68p7djj4rek4o ಸದಸ್ಯರ ಚರ್ಚೆಪುಟ:2530905Aishwarya 3 179542 1376094 2026-07-01T14:53:50Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1376094 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=2530905Aishwarya}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೦:೨೩, ೧ ಜುಲೈ ೨೦೨೬ (IST) 8kvjonhlnzitwe93i61dlpmv7eyxl13 ಸದಸ್ಯರ ಚರ್ಚೆಪುಟ:Kannadalitfan 3 179543 1376107 2026-07-02T01:32:51Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1376107 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Kannadalitfan}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೭:೦೨, ೨ ಜುಲೈ ೨೦೨೬ (IST) 1e1dckui3wozxm87d30363ca2z5h3zj ಸದಸ್ಯರ ಚರ್ಚೆಪುಟ:Abhishek2510303 3 179545 1376138 2026-07-02T07:25:23Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1376138 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Abhishek2510303}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೨:೫೫, ೨ ಜುಲೈ ೨೦೨೬ (IST) m7ub4szc2f6uceebdeo1ruc4wddd1z1 ಸದಸ್ಯ:Abhishek2510303/ನನ್ನ ಪ್ರಯೋಗಪುಟ 2 179546 1376139 2026-07-02T07:41:49Z Abhishek2510303 100292 ಹೊಸ ಪುಟ: == '''ನನ್ನ ಆತ್ಮ ಪರಿಚಯ''' == '''ಪರಿಚಯ ಮತ್ತು ಕುಟುಂಬ:''' ನನ್ನ ಹೆಸರು ಅಭಿಷೇಕ್. ನಾನು ೨೧-೧೨-೨೦೦೭ ರಂದು ಬೆಂಗಳೂರಿನ ಮಾರತಹಳ್ಳಿ ಸಮೀಪ ಜನಿಸಿ, ಅಲ್ಲಿಯೇ ಬೆಳೆದವನು. ನಮ್ಮದು ಅವಿಭಕ್ತ ಕುಟುಂಬ, ಅಂದರೆ ಅಪ್ಪ, ಅಮ್ಮ ಮಾತ್ರ... 1376139 wikitext text/x-wiki == '''ನನ್ನ ಆತ್ಮ ಪರಿಚಯ''' == '''ಪರಿಚಯ ಮತ್ತು ಕುಟುಂಬ:''' ನನ್ನ ಹೆಸರು ಅಭಿಷೇಕ್. ನಾನು ೨೧-೧೨-೨೦೦೭ ರಂದು ಬೆಂಗಳೂರಿನ ಮಾರತಹಳ್ಳಿ ಸಮೀಪ ಜನಿಸಿ, ಅಲ್ಲಿಯೇ ಬೆಳೆದವನು. ನಮ್ಮದು ಅವಿಭಕ್ತ ಕುಟುಂಬ, ಅಂದರೆ ಅಪ್ಪ, ಅಮ್ಮ ಮಾತ್ರವಲ್ಲದೆ ಅಜ್ಜ-ಅಜ್ಜಿ, ಚಿಕ್ಕಪ್ಪ-ಚಿಕ್ಕಮ್ಮ ಮುಂತಾದವರು ಎಲ್ಲರೂ ಒಟ್ಟಿಗೆ ವಾಸಿಸುವ ಮನೆ. ಇಂತಹ ವಾತಾವರಣದಲ್ಲಿ ಬೆಳೆದ ಕಾರಣ ನನ್ನ ಬಾಲ್ಯ ಎಂದಿಗೂ ಒಂಟಿತನವನ್ನು ಅನುಭವಿಸಲಿಲ್ಲ, ಯಾವಾಗಲೂ ಮನೆಯಲ್ಲೊಬ್ಬರು ಜೊತೆಯಾಗಿದ್ದರು ಮತ್ತು ಪ್ರತಿ ಸಣ್ಣ ಸಂಭ್ರಮವೂ ದೊಡ್ಡ ಹಬ್ಬದಂತೆ ಆಚರಿಸಲ್ಪಡುತ್ತಿತ್ತು. ನನ್ನ ತಂದೆಯ ಹೆಸರು ಸುರೇಶ್ ಮತ್ತು ತಾಯಿಯ ಹೆಸರು ವಿನುತಾ. ಅವರಿಬ್ಬರೂ ನನ್ನ ವಿದ್ಯಾಭ್ಯಾಸ ಮತ್ತು ಆಸಕ್ತಿಗಳಿಗೆ ಸದಾ ಪ್ರೋತ್ಸಾಹ ನೀಡಿದವರು, ಯಾವುದೇ ಆಟ ಅಥವಾ ಚಟುವಟಿಕೆಯಲ್ಲಿ ಭಾಗವಹಿಸಲು ಎಂದೂ ತಡೆಹಾಕಿದವರಲ್ಲ. ಜಂಟಿ ಕುಟುಂಬದಲ್ಲಿ ಬೆಳೆದ ಕಾರಣ ಹಬ್ಬ-ಹುಣ್ಣಿಮೆಗಳು, ಮನೆಯ ಸಂಭ್ರಮಗಳು ಎಲ್ಲವೂ ಇನ್ನೂ ಹೆಚ್ಚು ಮಧುರವಾಗಿ ಕಾಣುತ್ತಿತ್ತು, ಮತ್ತು ಮನೆಯ ಪ್ರತಿಯೊಬ್ಬ ಸದಸ್ಯರಿಂದಲೂ ಒಂದೊಂದು ಪಾಠ, ಒಂದೊಂದು ಪ್ರೀತಿ ಸಿಗುತ್ತಿತ್ತು. '''ವಿದ್ಯಾಭ್ಯಾಸ:''' ನನ್ನ ವಿದ್ಯಾಭ್ಯಾಸದ ಪ್ರಾರಂಭ ಕಿಡ್ಸ್ ಗ್ಲೋಬಲ್ ಸ್ಕೂಲ್‌ನಲ್ಲಿ ಆಯಿತು, ಅಲ್ಲಿ ನಾನು ೪ನೇ ತರಗತಿಯವರೆಗೆ ಓದಿದೆ. ಆ ವರ್ಷಗಳಲ್ಲಿ ಚಿಕ್ಕಂದಿನ ಸ್ನೇಹಿತರೊಂದಿಗೆ ಆಡಿದ, ಕಲಿತ ಪ್ರತಿ ಕ್ಷಣವೂ ಇಂದಿಗೂ ಮನಸ್ಸಿನಲ್ಲಿ ಉಳಿದಿದೆ. ಅದರ ನಂತರ ೫ನೇ ತರಗತಿಯಿಂದ ೧೦ನೇ ತರಗತಿಯವರೆಗೆ ಹೆಚ್ಎಎಲ್ ಈಸ್ಟ್ ಪ್ರೈಮರಿ ಅಂಡ್ ಹೈ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದೆ. ಈ ಆರು ವರ್ಷಗಳ ಅವಧಿಯೇ ನನ್ನ ಜೀವನದ ಅತ್ಯಂತ ರೋಮಾಂಚಕ ಕಾಲ ಎಂದು ಹೇಳಬಹುದು, ಏಕೆಂದರೆ ಇಲ್ಲಿಯೇ ನಾನು ಕ್ರೀಡೆ, ಸ್ನೇಹ ಮತ್ತು ಶಿಸ್ತು ಎಲ್ಲವನ್ನೂ ಕಲಿತೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನಾನು ೯೫% ಅಂಕಗಳನ್ನು ಗಳಿಸಿದೆ, ಇದು ನನ್ನ ಶ್ರಮ, ಶಿಕ್ಷಕರ ಮಾರ್ಗದರ್ಶನ ಮತ್ತು ಮನೆಯವರ ಬೆಂಬಲದ ಫಲ. ಎಸ್ಎಸ್ಎಲ್ಸಿ ನಂತರ ನಾನು ಕ್ರೈಸ್ಟ್ ಜೂನಿಯರ್ ಕಾಲೇಜಿಗೆ ಸೇರಿ ಪಿಯುಸಿ ಪೂರ್ಣಗೊಳಿಸಿ ೯೭% ಅಂಕಗಳನ್ನು ಗಳಿಸಿದೆ. ಶಾಲೆಯಿಂದ ಕಾಲೇಜಿಗೆ ಬದಲಾದ ಈ ಹಂತ ನನಗೆ ಹೊಸ ಜವಾಬ್ದಾರಿ, ಹೊಸ ಸ್ನೇಹಿತರು ಮತ್ತು ಪ್ರಬುದ್ಧತೆಯ ಪಾಠ ಕಲಿಸಿತು. ಶಾಲೆಯ ಸ್ವಚ್ಛಂದ ವಾತಾವರಣದಿಂದ ಕಾಲೇಜಿನ ಶಿಸ್ತುಬದ್ಧ ವಾತಾವರಣಕ್ಕೆ ಹೊಂದಿಕೊಳ್ಳುವುದು ಆರಂಭದಲ್ಲಿ ಸವಾಲಾಗಿತ್ತು, ಆದರೂ ಕ್ರಮೇಣ ಅದು ಸುಲಭವಾಯಿತು. '''ಶಾಲಾ ಜೀವನ ಮತ್ತು ಕ್ರೀಡೆಗಳು:''' ಶಾಲೆಯಲ್ಲಿ ನಾನು ಬ್ಲೂ ಹೌಸ್‌ಗೆ ಸೇರಿದ್ದೆ ಮತ್ತು ವಾಲಿಬಾಲ್, ಖೋ-ಖೋ ಆಟಗಳಲ್ಲಿ ತೀವ್ರ ಆಸಕ್ತಿ ಹೊಂದಿದ್ದೆ. ಶಾಲೆಯ ಥ್ರೋಬಾಲ್ ತಂಡದಲ್ಲಿಯೂ ಆಡುತ್ತಿದ್ದೆ ಮತ್ತು ಪ್ರತಿ ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತಿದ್ದೆ. ಸ್ಲೋ ಸೈಕಲ್ ರೇಸ್‌ನಲ್ಲಿ ನಾನು ಎರಡು ಬಾರಿ ಬಹುಮಾನ ಗೆದ್ದಿದ್ದೆ – ಒಂದು ೭ನೇ ತರಗತಿಯಲ್ಲಿ, ಇನ್ನೊಂದು ೮ನೇ ತರಗತಿಯಲ್ಲಿ. ಈ ಗೆಲುವುಗಳು ಚಿಕ್ಕದಾಗಿ ಕಂಡರೂ ಆ ಸಮಯದಲ್ಲಿ ನನಗೆ ಅಪಾರ ಸಂತೋಷ ತಂದಿದ್ದವು ಮತ್ತು ಸ್ನೇಹಿತರ ಮುಂದೆ ಹೆಮ್ಮೆಯಿಂದ ಬೀರುವಂತೆ ಮಾಡಿದ್ದವು. ಅದರ ಜೊತೆಗೆ ನಾನು ಶಾಲೆಯ ಬ್ಯಾಂಡ್ ತಂಡದಲ್ಲಿ ಬಗಲ್ ನುಡಿಸುತ್ತಿದ್ದೆ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಪರೇಡಿನಲ್ಲಿ ಭಾಗವಹಿಸುತ್ತಿದ್ದೆ – ಆ ಸಮವಸ್ತ್ರದಲ್ಲಿ ನಿಂತು ಬಗಲ್ ನುಡಿಸುತ್ತಿದ್ದ ಕ್ಷಣಗಳು, ಪೂರ್ವಾಭ್ಯಾಸಕ್ಕಾಗಿ ಬೆಳಗ್ಗೆ ಬೇಗ ಎದ್ದು ಶಾಲೆಗೆ ಹೋಗುತ್ತಿದ್ದ ದಿನಗಳು ಇಂದಿಗೂ ಹೆಮ್ಮೆಯ ನೆನಪು. ಆದರೆ ನನ್ನ ಶಾಲಾ ಜೀವನದ ಅತ್ಯುತ್ತಮ ಭಾಗವೆಂದರೆ ೭ನೇ ತರಗತಿ. ಆ ತರಗತಿಯಲ್ಲಿ ಕೇವಲ ಹುಡುಗರು ಮಾತ್ರ ಇದ್ದ ಕಾರಣ ನಾವು ಯಾವುದೇ ಮುಜುಗರವಿಲ್ಲದೆ ಮನಬಿಚ್ಚಿ ಆಡಿ, ಜೋಕ್ ಮಾಡಿ, ಮಜಾ ಮಾಡುತ್ತಿದ್ದೆವು, ಮತ್ತು ಶಿಕ್ಷಕರೂ ನಮ್ಮ ತುಂಟಾಟಗಳನ್ನು ನಗುತ್ತಲೇ ಸಹಿಸಿಕೊಂಡಿದ್ದರು. ೧೦ನೇ ತರಗತಿಯ ಟ್ಯೂಷನ್ ಜೀವನವೂ ಅಷ್ಟೇ ಅದ್ಭುತವಾಗಿತ್ತು, ಅಲ್ಲಿಯೂ ಸ್ನೇಹಿತರೊಂದಿಗೆ ಕಲಿಕೆ ಮತ್ತು ಮಜಾ ಎರಡೂ ಸಮಾನವಾಗಿ ಸಾಗುತ್ತಿತ್ತು. '''ಬಾಲ್ಯದ ದಿನಚರಿ:''' ನನ್ನ ಬಾಲ್ಯ ಅತ್ಯಂತ ಶಾಂತಿಯುತ ಮತ್ತು ಶಿಸ್ತುಬದ್ಧವಾಗಿತ್ತು ಎನ್ನಬಹುದು. ಶಾಲೆಯಿಂದ ಮನೆಗೆ ಬಂದ ತಕ್ಷಣ ಯೂನಿಫಾರ್ಮ್ ಬದಲಾಯಿಸಿ ಆಟಕ್ಕೆ ಓಡುತ್ತಿದ್ದೆ, ಕೆಲವೊಮ್ಮೆ ಮಾತ್ರ ಪರೀಕ್ಷೆಗಳ ಸಮಯದಲ್ಲಿ ಓದುತ್ತಿದ್ದೆ. ಭಾನುವಾರ ಬಂದರೆ ಬೇರೆ ಯೋಚನೆಯೇ ಇರಲಿಲ್ಲ – ಬೆಳಗ್ಗೆ ತಿಂಡಿ ತಿಂದ ತಕ್ಷಣ ಆಟಕ್ಕೆ ಹೋಗಿ ಮಧ್ಯಾಹ್ನದ ಊಟಕ್ಕೆ ಮಾತ್ರ ಮನೆಗೆ ಮರಳುತ್ತಿದ್ದೆ, ಊಟ ಮುಗಿದ ಕೂಡಲೇ ಮತ್ತೆ ಕ್ರಿಕೆಟ್ ಆಡಲು ಹೊರಡುತ್ತಿದ್ದೆ ಮತ್ತು ಸೂರ್ಯ ಮುಳುಗುವವರೆಗೂ ಮನೆಗೆ ಮರಳುತ್ತಿರಲಿಲ್ಲ. ಪ್ರತಿ ಹುಡುಗನ ನೆಚ್ಚಿನ ಆಟ ಕ್ರಿಕೆಟ್ ಆಗಿರುವಂತೆ ನನಗೂ ಕ್ರಿಕೆಟ್ ಅತ್ಯಂತ ಪ್ರಿಯವಾದ ಆಟ, ಮತ್ತು ಬ್ಯಾಟ್ ಹಿಡಿದು ಆಡುವ ಆ ಕ್ಷಣಗಳಿಗಾಗಿ ವಾರವಿಡೀ ಕಾಯುತ್ತಿದ್ದೆ. '''ಋತುಮಾನಕ್ಕೆ ಅನುಗುಣವಾದ ಆಟಗಳು:''' ನಾವು ಆಡುತ್ತಿದ್ದ ಆಟಗಳು ಆ ಸಮಯದಲ್ಲಿ ನಡೆಯುತ್ತಿದ್ದ ಕ್ರೀಡಾ ಲೀಗ್‌ಗಳನ್ನು ಆಧರಿಸಿರುತ್ತಿತ್ತು. ಐಪಿಎಲ್ ಸಮಯದಲ್ಲಿ ನಾವುಲ್ಲರೂ ಕ್ರಿಕೆಟ್ ಆಡುತ್ತಿದ್ದೆವು, ಕಬಡ್ಡಿ ಲೀಗ್ ಪ್ರಸಾರವಾಗುತ್ತಿದ್ದಾಗ ಕಬಡ್ಡಿಗೆ ಬದಲಾಗುತ್ತಿದ್ದೆವು, ಮತ್ತು ಹಾಗೆಯೇ ವಾಲಿಬಾಲ್ ಮತ್ತು ಬ್ಯಾಡ್ಮಿಂಟನ್ ಸಹ ಸಮಯಕ್ಕೆ ತಕ್ಕಂತೆ ಆಡುತ್ತಿದ್ದೆವು. ಟಿವಿಯಲ್ಲಿ ಯಾವ ಲೀಗ್ ಪ್ರಸಾರವಾಗುತ್ತಿತ್ತೋ ಅದೇ ಆಟ ಬೀದಿಯಲ್ಲಿಯೂ ಶುರುವಾಗುತ್ತಿತ್ತು. ಆದರೆ ೩ನೇ ತರಗತಿಯವರೆಗೆ ನನಗೆ ಗ್ರೌಂಡ್‌ಗೆ ಹೋಗಿ ಆಡಲು ಮನೆಯಲ್ಲಿ ಅನುಮತಿ ಇರಲಿಲ್ಲ. ಅದರ ನಂತರ ಮಾತ್ರ ನನಗೆ ಸ್ವಾತಂತ್ರ್ಯ ಸಿಕ್ಕಿತು ಮತ್ತು ಆಗಿನಿಂದ ಗ್ರೌಂಡ್ ವರ್ಸಸ್ ಗ್ರೌಂಡ್ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದೆ. ಇಂತಹ ಪಂದ್ಯಗಳಲ್ಲಿ ಗೆಲುವು-ಸೋಲಿನ ಜಗಳಗಳೂ ಆಗಾಗ ನಡೆಯುತ್ತಿತ್ತು, ಆದರೆ ಅವೆಲ್ಲವೂ ಆಟದ ಭಾಗವಾಗಿಯೇ ಇರುತ್ತಿತ್ತು ಮತ್ತು ಮುಂದಿನ ದಿನವೇ ಎಲ್ಲರೂ ಮತ್ತೆ ಒಟ್ಟಿಗೆ ಆಡುತ್ತಿದ್ದೆವು. '''ಗಣೇಶ ಚತುರ್ಥಿಯ ಸಂಭ್ರಮ:''' ನಾನು ವರ್ಷವಿಡೀ ಕಾತುರದಿಂದ ಕಾಯುತ್ತಿದ್ದ ಹಬ್ಬ ಗಣೇಶ ಚತುರ್ಥಿ. ಆ ಸಮಯದಲ್ಲಿ ನಾವು ಗೆಳೆಯರೆಲ್ಲರೂ ಮನೆ ಮನೆಗೆ ಹೋಗಿ ಚಂದಾ ಸಂಗ್ರಹಿಸುತ್ತಿದ್ದೆವು ಮತ್ತು ಗಣೇಶ ಹಬ್ಬದ ಸಿದ್ಧತೆಗಳಿಗೆ ಕೈಜೋಡಿಸುತ್ತಿದ್ದೆವು. ಮಂಟಪ ಕಟ್ಟುವುದರಿಂದ ಹಿಡಿದು ಅಲಂಕಾರ ಮಾಡುವವರೆಗೂ ಎಲ್ಲ ಕೆಲಸಗಳಲ್ಲಿಯೂ ನಾವು ಭಾಗಿಯಾಗುತ್ತಿದ್ದೆವು, ಕೆಲವೊಮ್ಮೆ ರಾತ್ರಿ ೧ ಗಂಟೆಯವರೆಗೂ ಕೆಲಸ ಮಾಡುತ್ತಿದ್ದೆವು ಮತ್ತು ಆ ಆಯಾಸವೂ ಸಂತೋಷದಂತೆ ಅನುಭವವಾಗುತ್ತಿತ್ತು. ಎರಡನೇ ದಿನ ಬೇರೆ ಬೇರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೆವು, ಡ್ಯಾನ್ಸ್, ಹಾಡು ಮುಂತಾದವುಗಳಲ್ಲಿ ಸ್ಪರ್ಧೆಗಳೂ ನಡೆಯುತ್ತಿತ್ತು. ಮೂರನೇ ದಿನ ರಾತ್ರಿ ತಮಟೆಯ ಸದ್ದಿನೊಂದಿಗೆ ಗಣೇಶನ ವಿಸರ್ಜನೆ ಮಾಡುತ್ತಿದ್ದೆವು – ಆ ಸಂಭ್ರಮ, ಆ ಕುಣಿತ, ಆ ಸ್ನೇಹಿತರ ಗುಂಪು ಎಲ್ಲವೂ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದೆ. '''ಬೇಸಿಗೆಯ ನೆನಪುಗಳು:''' ಪರೀಕ್ಷೆಗಳು ಮುಗಿದ ನಂತರ ಬೇಸಿಗೆ ರಜೆಯಲ್ಲಿ ನಾನು ಇಡೀ ದಿನವನ್ನು ಗ್ರೌಂಡ್‌ನಲ್ಲಿಯೇ ಕಳೆಯುತ್ತಿದ್ದೆ. ಬೇಸಿಗೆಯಲ್ಲಿ ಗ್ರೌಂಡ್‌ನ ಹುಲ್ಲು ಸಾಮಾನ್ಯವಾಗಿ ಒಣಗಿರುತ್ತಿತ್ತು. ಕೆಲವು ಸಲ ಜನರು ಹುಲ್ಲನ್ನು ಕತ್ತರಿಸಿ ಒಂದೆಡೆ ಗುಡ್ಡೆ ಹಾಕುತ್ತಿದ್ದರು, ಆಟ ಮುಗಿದ ನಂತರ ನಾವು ಆ ಹುಲ್ಲನ್ನು ಸಂಗ್ರಹಿಸಿ ಬೆಂಕಿ ಹಾಕಿ ಆಟ ಆಡುತ್ತಿದ್ದೆವು. ಆದರೆ ಒಂದು ದಿನ ಹುಲ್ಲನ್ನು ಕತ್ತರಿಸಿರಲಿಲ್ಲ, ಆದರೂ ನಾವು ನೇರವಾಗಿ ಹುಲ್ಲಿಗೆ ಬೆಂಕಿ ಹಚ್ಚಿದೆವು. ಮೊದಲಿಗೆ ಬೆಂಕಿ ಚಿಕ್ಕದಾಗಿಯೇ ಇತ್ತು ನಿಯಂತ್ರಣದಲ್ಲಿ ಇತ್ತು, ಆದರೆ ಕ್ರಮೇಣ ಗಾಳಿಯ ರಭಸಕ್ಕೆ ಅದು ಹೆಚ್ಚಾಗಿ ಇಡೀ ಗ್ರೌಂಡ್‌ಗೆ ವ್ಯಾಪಿಸಿಬಿಟ್ಟಿತು. ನಾವುಲ್ಲರೂ ಗಾಬರಿಯಾಗಿ ಮನೆಯಿಂದು ನೀರು ತಂದು ಬೆಂಕಿ ನಿಲ್ಲಿಸಲು ಪ್ರಯತ್ನಿಸಿದೆವು. ಈ ಗಲಾಟೆಯನ್ನು ಗಮನಿಸಿದ ಪಕ್ಕದ ಮನೆಯ ಆಂಟಿಯೊಬ್ಬರು ವಿಷಯವನ್ನು ನನ್ನ ತಂದೆಗೆ ತಿಳಿಸಿದರು. ಆ ಸಮಯದಲ್ಲಿ ನನ್ನ ತಂದೆ ಎಲ್ಲೋ ಹೊರಗೆ ಹೋಗುತ್ತಿದ್ದ ಕಾರಣ ಗಡಿಬಿಡಿಯಲ್ಲಿಯೇ ನನ್ನನ್ನು ಗದರಿಸಿ ಹೋದರು. ಇಂದಿಗೂ ಆ ಘಟನೆ ನೆನಪಾದಾಗ ನಗು ಬರುತ್ತದೆ, ಮತ್ತು ಆ ಬೇಸಿಗೆ ರಜೆಗಳು ಅದೆಷ್ಟು ನಿಶ್ಚಿಂತೆಯಿಂದ ಕೂಡಿದ್ದವು ಎನಿಸುತ್ತದೆ. '''ಕ್ರಿಕೆಟ್ ಮತ್ತು ಪಕ್ಕದ ಮನೆಯ ಕಥೆ:''' ಕ್ರಿಕೆಟ್ ಆಡುತ್ತಿದ್ದಾಗ ನಾವು ಸಾಮಾನ್ಯವಾಗಿ ರಸ್ತೆ ಅಥವಾ ಯಾವುದಾದರೂ ಮನೆಯ ಗೋಡೆಯನ್ನು ಬೌಂಡರಿಯಾಗಿ ನಿಗದಿಪಡಿಸುತ್ತಿದ್ದೆವು. ಆಶ್ಚರ್ಯವೆಂಬಂತೆ ಚೆಂಡು ಪ್ರತಿಬಾರಿಯೂ ಒಂದೇ ಮನೆಗೆ ಹೋಗುತ್ತಿತ್ತು, ಮತ್ತು ಆ ಮನೆಯವರು ಪ್ರತಿಬಾರಿಯೂ ನಮ್ಮನ್ನು ಬೈಯುತ್ತಿದ್ದರು. ಇದು ಆಗಾಗ ನಡೆಯುತ್ತಿದ್ದ ಸಂಗತಿಯಾಗಿದೆ ಮತ್ತು ನಾವು ಆ ಮನೆಯ ಬಳಿ ಹೋಗುವುದನ್ನೇ ಭಯಪಡುತ್ತಿದ್ದೆವು. ಒಂದು ದಿನ ಸಹಿಸಲಾರದೆ ನಾವು ಅವರೊಂದಿಗೆ ಜಗಳ ಮಾಡಿದೆವು, ಮತ್ತು ಆಶ್ಚರ್ಯಕರವಾಗಿ ಆ ದಿನದಿಂದ ಅವರು ಮತ್ತೆ ಎಂದಿಗೂ ನಮ್ಮನ್ನು ಬೈಯಲಿಲ್ಲ. ಈ ಚಿಕ್ಕ ಘಟನೆಗಳೇ ಬಾಲ್ಯದ ಆಟಗಳಿಗೆ ರಂಗ ತುಂಬುತ್ತಿತ್ತು ಮತ್ತು ಇಂದಿಗೂ ಆ ಗಲ್ಲಿಯ ಮುಂದೆ ಹೋದಾಗ ಆ ನೆನಪುಗಳು ಮರುಕಳಿಸುತ್ತವೆ. '''ಪ್ಯಾಂಡಮಿಕ್ ಕಾಲದ ಸಂತೋಷ ಮತ್ತು ಸೈಕಲ್ ನೆನಪು:''' ವಿಚಿತ್ರವೆಂದರೆ, ನನ್ನ ಬಾಲ್ಯದ ಅತ್ಯಂತ ಸಂತೋಷದ ಅವಧಿ ಎಂದರೆ ಪ್ಯಾಂಡಮಿಕ್ ಸಮಯ. ಎಲ್ಲರೂ ಮನೆಯಲ್ಲಿಯೇ ಇದ್ದ ಕಾರಣ ಸುಮಾರು ೨೦ ಜನರು ಒಂದೆಡೆ ಸೇರಿ ಕ್ರಿಕೆಟ್, ವಾಲಿಬಾಲ್ ಮತ್ತು ಬಿಸಿನೆಸ್ ಗೇಮ್ ಆಡುತ್ತಿದ್ದೆವು. ಇದರಲ್ಲಿ ಭಾಗವಹಿಸುತ್ತಿದ್ದವರು ವಿಭಿನ್ನ ವಯೋಮಾನದವರಾಗಿದ್ದರೂ, ಹೆಚ್ಚಿನವರು ಸುಮಾರು ೨೫ ವರ್ಷದವರಾಗಿದ್ದರು. ಆ ಸಮಯದಲ್ಲಿ ವಯಸ್ಸಿನ ಅಂತರವಿಲ್ಲದೆ ಎಲ್ಲರೂ ಒಟ್ಟಿಗೆ ಆಡುತ್ತಿದ್ದ ರೀತಿ ಇಂದಿಗೂ ಮನಸ್ಸಿನಲ್ಲಿ ಅಚ್ಚೊತ್ತಿದೆ, ಮತ್ತು ಆ ಕಷ್ಟದ ಸಮಯದಲ್ಲಿಯೂ ನಾವುಲ್ಲರೂ ಸಂತೋಷವನ್ನು ಕಂಡುಕೊಂಡ ರೀತಿ ಇಂದಿಗೂ ಆಶ್ಚರ್ಯ ತರುತ್ತದೆ. ನಾನು ೭ನೇ ತರಗತಿಯಲ್ಲಿದ್ದಾಗ ನಮ್ಮ ಮನೆಗೆ ಬಿಟ್ವಿನ್ ರಿವರ್‌ಸೈಡ್ ಕಪ್ಪು ಬಣ್ಣದ ಸೈಕಲ್ ಬಂತು. ಇದನ್ನು ಮುಖ್ಯವಾಗಿ ನನ್ನ ಅಣ್ಣನಿಗಾಗಿ ಕೊಳ್ಳಿದ್ದರೂ, ಆ ಸೈಕಲ್‌ನೊಂದಿಗೆ ಕಳೆದ ಸಮಯ ನನಗೂ ಅಷ್ಟೇ ಮಧುರವಾಗಿತ್ತು. ಆ ಕಪ್ಪು ಬಣ್ಣದ ಸೈಕಲ್ ನಮ್ಮ ಬೀದಿಯಲ್ಲಿ ಸುತ್ತಾಡುತ್ತಿದ್ದ ದಿನಗಳು ಬಾಲ್ಯದ ಸುಂದರ ಅಧ್ಯಾಯಗಳಲ್ಲಿ ಒಂದು, ಮತ್ತು ಸ್ನೇಹಿತರೊಂದಿಗೆ ಸರದಿಯಲ್ಲಿ ಸೈಕಲ್ ಸವಾರಿ ಮಾಡಿದ ಆ ಸಂಜೆಗಳು ಇಂದಿಗೂ ನೆನಪಿನಲ್ಲಿ ಹಸಿರಾಗಿವೆ. '''ಸಮಾರೋಪ:''' ಒಟ್ಟಿನಲ್ಲಿ, ನನ್ನ ಬಾಲ್ಯ ಆಟ, ಸ್ನೇಹ, ಹಬ್ಬಗಳು ಮತ್ತು ಸಣ್ಣಪುಟ್ಟ ತುಂಟಾಟಗಳಿಂದ ತುಂಬಿದ, ಅತ್ಯಂತ ಶಾಂತಿಯುತ ಮತ್ತು ಸಂತೋಷಭರಿತ ಜೀವನವಾಗಿತ್ತು. ಶಾಲೆ, ಕ್ರೀಡೆ, ಕುಟುಂಬ ಮತ್ತು ಸ್ನೇಹಿತರು – ಇವೆಲ್ಲವೂ ನನ್ನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಪ್ರತಿಯೊಂದು ನೆನಪು, ಪ್ರತಿಯೊಂದು ಘಟನೆ ನನಗೆ ಒಂದೊಂದು ಪಾಠ ಕಲಿಸಿದೆ ಮತ್ತು ನನ್ನನ್ನು ಇಂದಿನ ವ್ಯಕ್ತಿಯಾಗಿ ರೂಪಿಸಿದೆ. ಈ ನೆನಪುಗಳೇ ನನ್ನ ಜೀವನದ ಅತ್ಯಂತ ಅಮೂಲ್ಯ ಸಂಪತ್ತು ಎಂದು ನಾನು ಭಾವಿಸುತ್ತೇನೆ ಮತ್ತು ಮುಂದಿನ ಜೀವನದಲ್ಲಿಯೂ ಇದೇ ಸಂತೋಷ ಮತ್ತು ಶಾಂತಿ ಮುಂದುವರಿಯಲಿ ಎಂದು ಆಶಿಸುತ್ತೇನೆ. 5bhy9htmmbr5jav6qnbw8i4fm7l0jji ವೀರೇಶ ಧೂಪದಮಠ 0 179547 1376142 2026-07-02T09:36:17Z Amvresh 73097 Creating page for Kannada journalist and RTI activist Viresh Dhoopadamath with reliable sources 1376142 wikitext text/x-wiki '''ವೀರೇಶ ಧೂಪದಮಠ''' (ಜನನ: 21 ಏಪ್ರಿಲ್ 1996) ಕರ್ನಾಟಕದ ಹುಬ್ಬಳ್ಳಿ-ಧಾರವಾಡ ಮೂಲದ ಭಾರತೀಯ ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತ.<ref name="vishwavani">[https://vishwavani.news/ankanagalu/dont-crack-down-on-rti-activists-33480.html "RTI ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಬೇಡ"] ವಿಶ್ವವಾಣಿ</ref> ಅವರು ಗ್ರಾಮೀಣ ಸಮಸ್ಯೆಗಳು, ಆಡಳಿತ ಮತ್ತು ಸಾರ್ವಜನಿಕ ಹಿತಾಸಕ್ತಿ ವಿಷಯಗಳ ಕುರಿತಾದ ವರದಿಗಾರಿಕೆಗೆ ಹೆಸರುವಾಸಿಯಾಗಿದ್ದಾರೆ. == ಆರಂಭಿಕ ಜೀವನ ಮತ್ತು ಶಿಕ್ಷಣ == '''ವೀರೇಶ ಧೂಪದಮಠ''' ಅವರು 21 ಏಪ್ರಿಲ್ 1996 ರಂದು ಕರ್ನಾಟಕದ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲ್ಲೂಕಿನ ಮಲ್ಲಿಗವಾಡ ಗ್ರಾಮದಲ್ಲಿ ರುದ್ರಯ್ಯ ಮತ್ತು ಲಲಿತಾ ದಂಪತಿಗೆ ಜನಿಸಿದರು. ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮಲ್ಲಿಗವಾಡದಲ್ಲಿ ಪೂರ್ಣಗೊಳಿಸಿದರು. ಪದವಿಪೂರ್ವ ಶಿಕ್ಷಣವನ್ನು ಕುಕನೂರಿನ K.L.E Society's PU College ನಲ್ಲಿ ಮತ್ತು B.Com ಪದವಿಯನ್ನು ಗದಗದ K.L.E Society's JT College ನಲ್ಲಿ ಪಡೆದರು. 2022ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ (MA Journalism) ಪಡೆದರು. == ವೃತ್ತಿಜೀವನ == === ಪತ್ರಿಕೋದ್ಯಮ === ವೀರೇಶ ಧೂಪದಮಠ ಅವರು 2021ರಲ್ಲಿ ಗದಗದ ''ಉತ್ತರ ಪ್ರಭಾ ದಿನಪತ್ರಿಕೆ''ಯಲ್ಲಿ ಉಪ-ಸಂಪಾದಕರಾಗಿ ತಮ್ಮ ಪತ್ರಿಕೋದ್ಯಮ ವೃತ್ತಿಯನ್ನು ಆರಂಭಿಸಿದರು. 2022ರಿಂದ 2023ರವರೆಗೆ ''ದಿ ಡೈಲಿ ನ್ಯೂಸ್ (DN)'' ಪತ್ರಿಕೆಯಲ್ಲಿ ಧಾರವಾಡ ಜಿಲ್ಲಾ ಮುಖ್ಯ ವರದಿಗಾರರಾಗಿ ಕಾರ್ಯನಿರ್ವಹಿಸಿದರು. ಪ್ರಸ್ತುತ ಅವರು ಸ್ವತಂತ್ರ ಪತ್ರಕರ್ತರಾಗಿ ''VD Plus Media'' ಮೂಲಕ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ''ಉದಯರಶ್ಮಿ'' ದಿನಪತ್ರಿಕೆಯ ಜನಪ್ರತಿನಿಧಿಯಾಗಿದ್ದಾರೆ. === ಸಾಮಾಜಿಕ ಕಾರ್ಯ ಮತ್ತು ಕ್ರಿಯಾಶೀಲತೆ === ವೀರೇಶ ಧೂಪದಮಠ ಅವರು ಮಾಹಿತಿ ಹಕ್ಕು ಕಾಯ್ದೆ ಕಾರ್ಯಕರ್ತರಾಗಿ ಸಕ್ರಿಯರಾಗಿದ್ದಾರೆ.<ref name="vishwavani"/> ಹುಬ್ಬಳ್ಳಿ ಮತ್ತು ಧಾರವಾಡ ನಗರಗಳಿಗೆ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸುವಂತೆ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.<ref name="pv-corporation">[https://www.prajavani.net/district/dharwad/hubli-dharwad-push-for-separate-corporation-2977496 "ಹುಬ್ಬಳ್ಳಿ-ಧಾರವಾಡ ಪ್ರತ್ಯೇಕ ಪಾಲಿಕೆಗೆ ಆಗ್ರಹ"] ಪ್ರಜಾವಾಣಿ</ref> 'ಶಕ್ತಿ' ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕಾಗಿ ಸಾರಿಗೆ ಇಲಾಖೆ ಗುರುತಿನ ಚೀಟಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.<ref name="oneindia-bus">[https://kannada.oneindia.com/news/karnataka/there-is-a-demand-that-the-transport-department-should-issue-an-identity-card-to-women-357895.html "ಮಹಿಳೆಯರಿಗೆ ID Card ನೀಡಲು ಆಗ್ರಹ"] ಒನ್‌ಇಂಡಿಯಾ ಕನ್ನಡ</ref> ನಲವಾಡಿ ಟೋಲ್ ಪ್ಲಾಜಾದಲ್ಲಿ ಸ್ಥಳೀಯ ಗ್ರಾಮಸ್ಥರಿಗೆ ಟೋಲ್ ವಿನಾಯಿತಿ ನೀಡಬೇಕೆಂದು ಅವರು ಆಗ್ರಹಿಸಿದ್ದರು.<ref name="oneindia-toll">[https://kannada.oneindia.com/news/hubballi/villagers-demand-for-toll-free-at-nalavadi-toll-plaza-251777.html "ನಲವಾಡಿ ಟೋಲ್‌ನಲ್ಲಿ ಸುಂಕ ರಹಿತಕ್ಕೆ ಆಗ್ರಹ"] ಒನ್‌ಇಂಡಿಯಾ ಕನ್ನಡ</ref> ಇದಲ್ಲದೆ, ಜಾತಿ ಗಣತಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸುವಂತೆ,<ref name="andolana-caste">[https://andolana.in/editorial/readers-letters/readers-letter-call-for-online-applications-to-submit-caste-census-details/ "ಜಾತಿ ಗಣತಿಗೆ ಆನ್‌ಲೈನ್ ಅರ್ಜಿ"] ಆಂದೋಲನ</ref> ಡಿಜೆಗೆ ಬದಲಾಗಿ ಭಜನೆ ಮತ್ತು ಕರಡಿ ಮಜಲು ಬಳಸುವಂತೆ,<ref name="andolana-dj">[https://andolana.in/editorial/readers-letters/readers-letter-no-dj-let-there-be-bhajans-and-karadi-majalu/ "DJ ಬೇಡ, ಭಜನೆ ಇರಲಿ"] ಆಂದೋಲನ</ref> ಮತ್ತು ಅಧಿಕಾರ ಶಾಶ್ವತವಲ್ಲ ಎಂದು ರಾಜಕಾರಣಿಗಳು ಅರ್ಥಮಾಡಿಕೊಳ್ಳಬೇಕು ಎಂದು ಅವರು ಪತ್ರಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.<ref name="andolana-power">[https://andolana.in/andolana-originals/readers-letter-power-is-not-permanent-politician-should-understand-that/ "ಅಧಿಕಾರ ಶಾಶ್ವತವಲ್ಲ"] ಆಂದೋಲನ</ref> === ರಾಜಕೀಯ ಅಭಿಪ್ರಾಯಗಳು === ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕೆಂಬುದು ಮೂಲ ಕಾಂಗ್ರೆಸ್ಸಿಗರ ಆಶಯ ಎಂದು ಅವರು ಹೇಳಿಕೆ ನೀಡಿದ್ದರು.<ref name="pv-dks">[https://www.prajavani.net/amp/story/district%252Fdharwad%252Flet-original-congressman-shivakumar-become-chief-minister-3122415 "ಮೂಲ ಕಾಂಗ್ರೆಸ್ಸಿಗ ಶಿವಕುಮಾರ್ ಸಿಎಂ ಆಗಲಿ"] ಪ್ರಜಾವಾಣಿ</ref> === ಸರ್ಕಾರಿ ಸೇವೆ === 2023ರಿಂದ 2024ರವರೆಗೆ ಧಾರವಾಡದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಗ್ರಾಮ ಪುನರ್ವಸತಿ ಕಾರ್ಯಕರ್ತರಾಗಿ (VRW) ಸೇವೆ ಸಲ್ಲಿಸಿದ್ದಾರೆ. == ಡಿಜಿಟಲ್ ಉಪಸ್ಥಿತಿ == ಅವರು ''VD Plus'' ಎಂಬ ಬ್ಲಾಗ್ ನಡೆಸುತ್ತಿದ್ದು, @amvresh ಎಂಬ ಹ್ಯಾಂಡಲ್‌ನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. == ಬಾಹ್ಯ ಸಂಪರ್ಕಗಳು == * [https://vdplus.blogspot.com VD Plus - ಅಧಿಕೃತ ಬ್ಲಾಗ್] * [https://twitter.com/amvresh ಟ್ವಿಟರ್/ಎಕ್ಸ್ - @amvresh] == ಉಲ್ಲೇಖಗಳು == <references /> [[ವರ್ಗ:ಜೀವಂತ ವ್ಯಕ್ತಿಗಳು]] [[ವರ್ಗ:1996 ಜನನ]] [[ವರ್ಗ:ಕರ್ನಾಟಕದ ಪತ್ರಕರ್ತರು]] [[ವರ್ಗ:ಕರ್ನಾಟಕದ ಸಾಮಾಜಿಕ ಕಾರ್ಯಕರ್ತರು]] [[ವರ್ಗ:ಹುಬ್ಬಳ್ಳಿಯ ವ್ಯಕ್ತಿಗಳು]] [[ವರ್ಗ:ಕರ್ನಾಟಕ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು]] [[ವರ್ಗ:ಮಾಹಿತಿ ಹಕ್ಕು ಕಾರ್ಯಕರ್ತರು]] [[ವರ್ಗ:ಧಾರವಾಡ ಜಿಲ್ಲೆಯ ವ್ಯಕ್ತಿಗಳು]] ccr2uww4ax9c7chf7lcoa7gwdgiggvg 1376145 1376142 2026-07-02T10:13:58Z Pavanaja 5 1376145 wikitext text/x-wiki {{notability}} '''ವೀರೇಶ ಧೂಪದಮಠ''' (ಜನನ: 21 ಏಪ್ರಿಲ್ 1996) ಕರ್ನಾಟಕದ ಹುಬ್ಬಳ್ಳಿ-ಧಾರವಾಡ ಮೂಲದ ಭಾರತೀಯ ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತ.<ref name="vishwavani">[https://vishwavani.news/ankanagalu/dont-crack-down-on-rti-activists-33480.html "RTI ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಬೇಡ"] ವಿಶ್ವವಾಣಿ</ref> ಅವರು ಗ್ರಾಮೀಣ ಸಮಸ್ಯೆಗಳು, ಆಡಳಿತ ಮತ್ತು ಸಾರ್ವಜನಿಕ ಹಿತಾಸಕ್ತಿ ವಿಷಯಗಳ ಕುರಿತಾದ ವರದಿಗಾರಿಕೆಗೆ ಹೆಸರುವಾಸಿಯಾಗಿದ್ದಾರೆ. == ಆರಂಭಿಕ ಜೀವನ ಮತ್ತು ಶಿಕ್ಷಣ == '''ವೀರೇಶ ಧೂಪದಮಠ''' ಅವರು 21 ಏಪ್ರಿಲ್ 1996 ರಂದು ಕರ್ನಾಟಕದ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲ್ಲೂಕಿನ ಮಲ್ಲಿಗವಾಡ ಗ್ರಾಮದಲ್ಲಿ ರುದ್ರಯ್ಯ ಮತ್ತು ಲಲಿತಾ ದಂಪತಿಗೆ ಜನಿಸಿದರು. ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮಲ್ಲಿಗವಾಡದಲ್ಲಿ ಪೂರ್ಣಗೊಳಿಸಿದರು. ಪದವಿಪೂರ್ವ ಶಿಕ್ಷಣವನ್ನು ಕುಕನೂರಿನ K.L.E Society's PU College ನಲ್ಲಿ ಮತ್ತು B.Com ಪದವಿಯನ್ನು ಗದಗದ K.L.E Society's JT College ನಲ್ಲಿ ಪಡೆದರು. 2022ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ (MA Journalism) ಪಡೆದರು. == ವೃತ್ತಿಜೀವನ == === ಪತ್ರಿಕೋದ್ಯಮ === ವೀರೇಶ ಧೂಪದಮಠ ಅವರು 2021ರಲ್ಲಿ ಗದಗದ ''ಉತ್ತರ ಪ್ರಭಾ ದಿನಪತ್ರಿಕೆ''ಯಲ್ಲಿ ಉಪ-ಸಂಪಾದಕರಾಗಿ ತಮ್ಮ ಪತ್ರಿಕೋದ್ಯಮ ವೃತ್ತಿಯನ್ನು ಆರಂಭಿಸಿದರು. 2022ರಿಂದ 2023ರವರೆಗೆ ''ದಿ ಡೈಲಿ ನ್ಯೂಸ್ (DN)'' ಪತ್ರಿಕೆಯಲ್ಲಿ ಧಾರವಾಡ ಜಿಲ್ಲಾ ಮುಖ್ಯ ವರದಿಗಾರರಾಗಿ ಕಾರ್ಯನಿರ್ವಹಿಸಿದರು. ಪ್ರಸ್ತುತ ಅವರು ಸ್ವತಂತ್ರ ಪತ್ರಕರ್ತರಾಗಿ ''VD Plus Media'' ಮೂಲಕ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ''ಉದಯರಶ್ಮಿ'' ದಿನಪತ್ರಿಕೆಯ ಜನಪ್ರತಿನಿಧಿಯಾಗಿದ್ದಾರೆ. === ಸಾಮಾಜಿಕ ಕಾರ್ಯ ಮತ್ತು ಕ್ರಿಯಾಶೀಲತೆ === ವೀರೇಶ ಧೂಪದಮಠ ಅವರು ಮಾಹಿತಿ ಹಕ್ಕು ಕಾಯ್ದೆ ಕಾರ್ಯಕರ್ತರಾಗಿ ಸಕ್ರಿಯರಾಗಿದ್ದಾರೆ.<ref name="vishwavani"/> ಹುಬ್ಬಳ್ಳಿ ಮತ್ತು ಧಾರವಾಡ ನಗರಗಳಿಗೆ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸುವಂತೆ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.<ref name="pv-corporation">[https://www.prajavani.net/district/dharwad/hubli-dharwad-push-for-separate-corporation-2977496 "ಹುಬ್ಬಳ್ಳಿ-ಧಾರವಾಡ ಪ್ರತ್ಯೇಕ ಪಾಲಿಕೆಗೆ ಆಗ್ರಹ"] ಪ್ರಜಾವಾಣಿ</ref> 'ಶಕ್ತಿ' ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕಾಗಿ ಸಾರಿಗೆ ಇಲಾಖೆ ಗುರುತಿನ ಚೀಟಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.<ref name="oneindia-bus">[https://kannada.oneindia.com/news/karnataka/there-is-a-demand-that-the-transport-department-should-issue-an-identity-card-to-women-357895.html "ಮಹಿಳೆಯರಿಗೆ ID Card ನೀಡಲು ಆಗ್ರಹ"] ಒನ್‌ಇಂಡಿಯಾ ಕನ್ನಡ</ref> ನಲವಾಡಿ ಟೋಲ್ ಪ್ಲಾಜಾದಲ್ಲಿ ಸ್ಥಳೀಯ ಗ್ರಾಮಸ್ಥರಿಗೆ ಟೋಲ್ ವಿನಾಯಿತಿ ನೀಡಬೇಕೆಂದು ಅವರು ಆಗ್ರಹಿಸಿದ್ದರು.<ref name="oneindia-toll">[https://kannada.oneindia.com/news/hubballi/villagers-demand-for-toll-free-at-nalavadi-toll-plaza-251777.html "ನಲವಾಡಿ ಟೋಲ್‌ನಲ್ಲಿ ಸುಂಕ ರಹಿತಕ್ಕೆ ಆಗ್ರಹ"] ಒನ್‌ಇಂಡಿಯಾ ಕನ್ನಡ</ref> ಇದಲ್ಲದೆ, ಜಾತಿ ಗಣತಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸುವಂತೆ,<ref name="andolana-caste">[https://andolana.in/editorial/readers-letters/readers-letter-call-for-online-applications-to-submit-caste-census-details/ "ಜಾತಿ ಗಣತಿಗೆ ಆನ್‌ಲೈನ್ ಅರ್ಜಿ"] ಆಂದೋಲನ</ref> ಡಿಜೆಗೆ ಬದಲಾಗಿ ಭಜನೆ ಮತ್ತು ಕರಡಿ ಮಜಲು ಬಳಸುವಂತೆ,<ref name="andolana-dj">[https://andolana.in/editorial/readers-letters/readers-letter-no-dj-let-there-be-bhajans-and-karadi-majalu/ "DJ ಬೇಡ, ಭಜನೆ ಇರಲಿ"] ಆಂದೋಲನ</ref> ಮತ್ತು ಅಧಿಕಾರ ಶಾಶ್ವತವಲ್ಲ ಎಂದು ರಾಜಕಾರಣಿಗಳು ಅರ್ಥಮಾಡಿಕೊಳ್ಳಬೇಕು ಎಂದು ಅವರು ಪತ್ರಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.<ref name="andolana-power">[https://andolana.in/andolana-originals/readers-letter-power-is-not-permanent-politician-should-understand-that/ "ಅಧಿಕಾರ ಶಾಶ್ವತವಲ್ಲ"] ಆಂದೋಲನ</ref> === ರಾಜಕೀಯ ಅಭಿಪ್ರಾಯಗಳು === ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕೆಂಬುದು ಮೂಲ ಕಾಂಗ್ರೆಸ್ಸಿಗರ ಆಶಯ ಎಂದು ಅವರು ಹೇಳಿಕೆ ನೀಡಿದ್ದರು.<ref name="pv-dks">[https://www.prajavani.net/amp/story/district%252Fdharwad%252Flet-original-congressman-shivakumar-become-chief-minister-3122415 "ಮೂಲ ಕಾಂಗ್ರೆಸ್ಸಿಗ ಶಿವಕುಮಾರ್ ಸಿಎಂ ಆಗಲಿ"] ಪ್ರಜಾವಾಣಿ</ref> === ಸರ್ಕಾರಿ ಸೇವೆ === 2023ರಿಂದ 2024ರವರೆಗೆ ಧಾರವಾಡದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಗ್ರಾಮ ಪುನರ್ವಸತಿ ಕಾರ್ಯಕರ್ತರಾಗಿ (VRW) ಸೇವೆ ಸಲ್ಲಿಸಿದ್ದಾರೆ. == ಡಿಜಿಟಲ್ ಉಪಸ್ಥಿತಿ == ಅವರು ''VD Plus'' ಎಂಬ ಬ್ಲಾಗ್ ನಡೆಸುತ್ತಿದ್ದು, @amvresh ಎಂಬ ಹ್ಯಾಂಡಲ್‌ನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. == ಬಾಹ್ಯ ಸಂಪರ್ಕಗಳು == * [https://vdplus.blogspot.com VD Plus - ಅಧಿಕೃತ ಬ್ಲಾಗ್] * [https://twitter.com/amvresh ಟ್ವಿಟರ್/ಎಕ್ಸ್ - @amvresh] == ಉಲ್ಲೇಖಗಳು == <references /> [[ವರ್ಗ:ಜೀವಂತ ವ್ಯಕ್ತಿಗಳು]] [[ವರ್ಗ:1996 ಜನನ]] [[ವರ್ಗ:ಕರ್ನಾಟಕದ ಪತ್ರಕರ್ತರು]] [[ವರ್ಗ:ಕರ್ನಾಟಕದ ಸಾಮಾಜಿಕ ಕಾರ್ಯಕರ್ತರು]] [[ವರ್ಗ:ಹುಬ್ಬಳ್ಳಿಯ ವ್ಯಕ್ತಿಗಳು]] [[ವರ್ಗ:ಕರ್ನಾಟಕ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು]] [[ವರ್ಗ:ಮಾಹಿತಿ ಹಕ್ಕು ಕಾರ್ಯಕರ್ತರು]] [[ವರ್ಗ:ಧಾರವಾಡ ಜಿಲ್ಲೆಯ ವ್ಯಕ್ತಿಗಳು]] lfa7vq8px6edkwgpdgukg70be2f7ssm 1376146 1376145 2026-07-02T10:19:26Z Amvresh 73097 /* */ Added infobox with photo 1376146 wikitext text/x-wiki [[File:Viresh Dhoopadamath.png|thumb|Viresh Dhoopadmath, Kannada journalist and RTI activist from Hubballi]] {{notability}} '''ವೀರೇಶ ಧೂಪದಮಠ''' (ಜನನ: 21 ಏಪ್ರಿಲ್ 1996) ಕರ್ನಾಟಕದ ಹುಬ್ಬಳ್ಳಿ-ಧಾರವಾಡ ಮೂಲದ ಭಾರತೀಯ ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತ.<ref name="vishwavani">[https://vishwavani.news/ankanagalu/dont-crack-down-on-rti-activists-33480.html "RTI ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಬೇಡ"] ವಿಶ್ವವಾಣಿ</ref> ಅವರು ಗ್ರಾಮೀಣ ಸಮಸ್ಯೆಗಳು, ಆಡಳಿತ ಮತ್ತು ಸಾರ್ವಜನಿಕ ಹಿತಾಸಕ್ತಿ ವಿಷಯಗಳ ಕುರಿತಾದ ವರದಿಗಾರಿಕೆಗೆ ಹೆಸರುವಾಸಿಯಾಗಿದ್ದಾರೆ. == ಆರಂಭಿಕ ಜೀವನ ಮತ್ತು ಶಿಕ್ಷಣ == '''ವೀರೇಶ ಧೂಪದಮಠ''' ಅವರು 21 ಏಪ್ರಿಲ್ 1996 ರಂದು ಕರ್ನಾಟಕದ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲ್ಲೂಕಿನ ಮಲ್ಲಿಗವಾಡ ಗ್ರಾಮದಲ್ಲಿ ರುದ್ರಯ್ಯ ಮತ್ತು ಲಲಿತಾ ದಂಪತಿಗೆ ಜನಿಸಿದರು. ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮಲ್ಲಿಗವಾಡದಲ್ಲಿ ಪೂರ್ಣಗೊಳಿಸಿದರು. ಪದವಿಪೂರ್ವ ಶಿಕ್ಷಣವನ್ನು ಕುಕನೂರಿನ K.L.E Society's PU College ನಲ್ಲಿ ಮತ್ತು B.Com ಪದವಿಯನ್ನು ಗದಗದ K.L.E Society's JT College ನಲ್ಲಿ ಪಡೆದರು. 2022ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ (MA Journalism) ಪಡೆದರು. == ವೃತ್ತಿಜೀವನ == === ಪತ್ರಿಕೋದ್ಯಮ === ವೀರೇಶ ಧೂಪದಮಠ ಅವರು 2021ರಲ್ಲಿ ಗದಗದ ''ಉತ್ತರ ಪ್ರಭಾ ದಿನಪತ್ರಿಕೆ''ಯಲ್ಲಿ ಉಪ-ಸಂಪಾದಕರಾಗಿ ತಮ್ಮ ಪತ್ರಿಕೋದ್ಯಮ ವೃತ್ತಿಯನ್ನು ಆರಂಭಿಸಿದರು. 2022ರಿಂದ 2023ರವರೆಗೆ ''ದಿ ಡೈಲಿ ನ್ಯೂಸ್ (DN)'' ಪತ್ರಿಕೆಯಲ್ಲಿ ಧಾರವಾಡ ಜಿಲ್ಲಾ ಮುಖ್ಯ ವರದಿಗಾರರಾಗಿ ಕಾರ್ಯನಿರ್ವಹಿಸಿದರು. ಪ್ರಸ್ತುತ ಅವರು ಸ್ವತಂತ್ರ ಪತ್ರಕರ್ತರಾಗಿ ''VD Plus Media'' ಮೂಲಕ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ''ಉದಯರಶ್ಮಿ'' ದಿನಪತ್ರಿಕೆಯ ಜನಪ್ರತಿನಿಧಿಯಾಗಿದ್ದಾರೆ. === ಸಾಮಾಜಿಕ ಕಾರ್ಯ ಮತ್ತು ಕ್ರಿಯಾಶೀಲತೆ === ವೀರೇಶ ಧೂಪದಮಠ ಅವರು ಮಾಹಿತಿ ಹಕ್ಕು ಕಾಯ್ದೆ ಕಾರ್ಯಕರ್ತರಾಗಿ ಸಕ್ರಿಯರಾಗಿದ್ದಾರೆ.<ref name="vishwavani"/> ಹುಬ್ಬಳ್ಳಿ ಮತ್ತು ಧಾರವಾಡ ನಗರಗಳಿಗೆ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸುವಂತೆ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.<ref name="pv-corporation">[https://www.prajavani.net/district/dharwad/hubli-dharwad-push-for-separate-corporation-2977496 "ಹುಬ್ಬಳ್ಳಿ-ಧಾರವಾಡ ಪ್ರತ್ಯೇಕ ಪಾಲಿಕೆಗೆ ಆಗ್ರಹ"] ಪ್ರಜಾವಾಣಿ</ref> 'ಶಕ್ತಿ' ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕಾಗಿ ಸಾರಿಗೆ ಇಲಾಖೆ ಗುರುತಿನ ಚೀಟಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.<ref name="oneindia-bus">[https://kannada.oneindia.com/news/karnataka/there-is-a-demand-that-the-transport-department-should-issue-an-identity-card-to-women-357895.html "ಮಹಿಳೆಯರಿಗೆ ID Card ನೀಡಲು ಆಗ್ರಹ"] ಒನ್‌ಇಂಡಿಯಾ ಕನ್ನಡ</ref> ನಲವಾಡಿ ಟೋಲ್ ಪ್ಲಾಜಾದಲ್ಲಿ ಸ್ಥಳೀಯ ಗ್ರಾಮಸ್ಥರಿಗೆ ಟೋಲ್ ವಿನಾಯಿತಿ ನೀಡಬೇಕೆಂದು ಅವರು ಆಗ್ರಹಿಸಿದ್ದರು.<ref name="oneindia-toll">[https://kannada.oneindia.com/news/hubballi/villagers-demand-for-toll-free-at-nalavadi-toll-plaza-251777.html "ನಲವಾಡಿ ಟೋಲ್‌ನಲ್ಲಿ ಸುಂಕ ರಹಿತಕ್ಕೆ ಆಗ್ರಹ"] ಒನ್‌ಇಂಡಿಯಾ ಕನ್ನಡ</ref> ಇದಲ್ಲದೆ, ಜಾತಿ ಗಣತಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸುವಂತೆ,<ref name="andolana-caste">[https://andolana.in/editorial/readers-letters/readers-letter-call-for-online-applications-to-submit-caste-census-details/ "ಜಾತಿ ಗಣತಿಗೆ ಆನ್‌ಲೈನ್ ಅರ್ಜಿ"] ಆಂದೋಲನ</ref> ಡಿಜೆಗೆ ಬದಲಾಗಿ ಭಜನೆ ಮತ್ತು ಕರಡಿ ಮಜಲು ಬಳಸುವಂತೆ,<ref name="andolana-dj">[https://andolana.in/editorial/readers-letters/readers-letter-no-dj-let-there-be-bhajans-and-karadi-majalu/ "DJ ಬೇಡ, ಭಜನೆ ಇರಲಿ"] ಆಂದೋಲನ</ref> ಮತ್ತು ಅಧಿಕಾರ ಶಾಶ್ವತವಲ್ಲ ಎಂದು ರಾಜಕಾರಣಿಗಳು ಅರ್ಥಮಾಡಿಕೊಳ್ಳಬೇಕು ಎಂದು ಅವರು ಪತ್ರಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.<ref name="andolana-power">[https://andolana.in/andolana-originals/readers-letter-power-is-not-permanent-politician-should-understand-that/ "ಅಧಿಕಾರ ಶಾಶ್ವತವಲ್ಲ"] ಆಂದೋಲನ</ref> === ರಾಜಕೀಯ ಅಭಿಪ್ರಾಯಗಳು === ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕೆಂಬುದು ಮೂಲ ಕಾಂಗ್ರೆಸ್ಸಿಗರ ಆಶಯ ಎಂದು ಅವರು ಹೇಳಿಕೆ ನೀಡಿದ್ದರು.<ref name="pv-dks">[https://www.prajavani.net/amp/story/district%252Fdharwad%252Flet-original-congressman-shivakumar-become-chief-minister-3122415 "ಮೂಲ ಕಾಂಗ್ರೆಸ್ಸಿಗ ಶಿವಕುಮಾರ್ ಸಿಎಂ ಆಗಲಿ"] ಪ್ರಜಾವಾಣಿ</ref> === ಸರ್ಕಾರಿ ಸೇವೆ === 2023ರಿಂದ 2024ರವರೆಗೆ ಧಾರವಾಡದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಗ್ರಾಮ ಪುನರ್ವಸತಿ ಕಾರ್ಯಕರ್ತರಾಗಿ (VRW) ಸೇವೆ ಸಲ್ಲಿಸಿದ್ದಾರೆ. == ಡಿಜಿಟಲ್ ಉಪಸ್ಥಿತಿ == ಅವರು ''VD Plus'' ಎಂಬ ಬ್ಲಾಗ್ ನಡೆಸುತ್ತಿದ್ದು, @amvresh ಎಂಬ ಹ್ಯಾಂಡಲ್‌ನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. == ಬಾಹ್ಯ ಸಂಪರ್ಕಗಳು == * [https://vdplus.blogspot.com VD Plus - ಅಧಿಕೃತ ಬ್ಲಾಗ್] * [https://twitter.com/amvresh ಟ್ವಿಟರ್/ಎಕ್ಸ್ - @amvresh] == ಉಲ್ಲೇಖಗಳು == <references /> [[ವರ್ಗ:ಜೀವಂತ ವ್ಯಕ್ತಿಗಳು]] [[ವರ್ಗ:1996 ಜನನ]] [[ವರ್ಗ:ಕರ್ನಾಟಕದ ಪತ್ರಕರ್ತರು]] [[ವರ್ಗ:ಕರ್ನಾಟಕದ ಸಾಮಾಜಿಕ ಕಾರ್ಯಕರ್ತರು]] [[ವರ್ಗ:ಹುಬ್ಬಳ್ಳಿಯ ವ್ಯಕ್ತಿಗಳು]] [[ವರ್ಗ:ಕರ್ನಾಟಕ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು]] [[ವರ್ಗ:ಮಾಹಿತಿ ಹಕ್ಕು ಕಾರ್ಯಕರ್ತರು]] [[ವರ್ಗ:ಧಾರವಾಡ ಜಿಲ್ಲೆಯ ವ್ಯಕ್ತಿಗಳು]] kj005h7ho4stqn07s3qg6mcv07bo9by 1376150 1376146 2026-07-02T11:03:52Z Amvresh 73097 /* ಪತ್ರಿಕೋದ್ಯಮ */ Added infobox with Journalist 1376150 wikitext text/x-wiki [[File:Viresh Dhoopadamath.png|thumb|Viresh Dhoopadmath, Kannada journalist and RTI activist from Hubballi]] {{notability}} '''ವೀರೇಶ ಧೂಪದಮಠ''' (ಜನನ: 21 ಏಪ್ರಿಲ್ 1996) ಕರ್ನಾಟಕದ ಹುಬ್ಬಳ್ಳಿ-ಧಾರವಾಡ ಮೂಲದ ಭಾರತೀಯ ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತ.<ref name="vishwavani">[https://vishwavani.news/ankanagalu/dont-crack-down-on-rti-activists-33480.html "RTI ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಬೇಡ"] ವಿಶ್ವವಾಣಿ</ref> ಅವರು ಗ್ರಾಮೀಣ ಸಮಸ್ಯೆಗಳು, ಆಡಳಿತ ಮತ್ತು ಸಾರ್ವಜನಿಕ ಹಿತಾಸಕ್ತಿ ವಿಷಯಗಳ ಕುರಿತಾದ ವರದಿಗಾರಿಕೆಗೆ ಹೆಸರುವಾಸಿಯಾಗಿದ್ದಾರೆ. == ಆರಂಭಿಕ ಜೀವನ ಮತ್ತು ಶಿಕ್ಷಣ == '''ವೀರೇಶ ಧೂಪದಮಠ''' ಅವರು 21 ಏಪ್ರಿಲ್ 1996 ರಂದು ಕರ್ನಾಟಕದ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲ್ಲೂಕಿನ ಮಲ್ಲಿಗವಾಡ ಗ್ರಾಮದಲ್ಲಿ ರುದ್ರಯ್ಯ ಮತ್ತು ಲಲಿತಾ ದಂಪತಿಗೆ ಜನಿಸಿದರು. ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮಲ್ಲಿಗವಾಡದಲ್ಲಿ ಪೂರ್ಣಗೊಳಿಸಿದರು. ಪದವಿಪೂರ್ವ ಶಿಕ್ಷಣವನ್ನು ಕುಕನೂರಿನ K.L.E Society's PU College ನಲ್ಲಿ ಮತ್ತು B.Com ಪದವಿಯನ್ನು ಗದಗದ K.L.E Society's JT College ನಲ್ಲಿ ಪಡೆದರು. 2022ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ (MA Journalism) ಪಡೆದರು. == ವೃತ್ತಿಜೀವನ == === ಪತ್ರಿಕೋದ್ಯಮ === ವೀರೇಶ ಧೂಪದಮಠ ಅವರು 2021ರಲ್ಲಿ ಗದಗದ ''ಉತ್ತರ ಪ್ರಭಾ ದಿನಪತ್ರಿಕೆ''ಯಲ್ಲಿ ಉಪ-ಸಂಪಾದಕರಾಗಿ ತಮ್ಮ ಪತ್ರಿಕೋದ್ಯಮ ವೃತ್ತಿಯನ್ನು ಆರಂಭಿಸಿದರು. 2022ರಿಂದ 2023ರವರೆಗೆ ''ದಿ ಡೈಲಿ ನ್ಯೂಸ್ (DN)'' ಪತ್ರಿಕೆಯಲ್ಲಿ ಧಾರವಾಡ ಜಿಲ್ಲಾ ಮುಖ್ಯ ವರದಿಗಾರರಾಗಿ ಕಾರ್ಯನಿರ್ವಹಿಸಿದರು. ಪ್ರಸ್ತುತ ಅವರು ಸ್ವತಂತ್ರ ಪತ್ರಕರ್ತರಾಗಿ ''VD Plus Media'' ಮೂಲಕ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ''ವಿವಿಧ'' ದಿನಪತ್ರಿಕೆಯ ಜನಪ್ರತಿನಿಧಿಯಾಗಿದ್ದಾರೆ. === ಸಾಮಾಜಿಕ ಕಾರ್ಯ ಮತ್ತು ಕ್ರಿಯಾಶೀಲತೆ === ವೀರೇಶ ಧೂಪದಮಠ ಅವರು ಮಾಹಿತಿ ಹಕ್ಕು ಕಾಯ್ದೆ ಕಾರ್ಯಕರ್ತರಾಗಿ ಸಕ್ರಿಯರಾಗಿದ್ದಾರೆ.<ref name="vishwavani"/> ಹುಬ್ಬಳ್ಳಿ ಮತ್ತು ಧಾರವಾಡ ನಗರಗಳಿಗೆ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸುವಂತೆ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.<ref name="pv-corporation">[https://www.prajavani.net/district/dharwad/hubli-dharwad-push-for-separate-corporation-2977496 "ಹುಬ್ಬಳ್ಳಿ-ಧಾರವಾಡ ಪ್ರತ್ಯೇಕ ಪಾಲಿಕೆಗೆ ಆಗ್ರಹ"] ಪ್ರಜಾವಾಣಿ</ref> 'ಶಕ್ತಿ' ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕಾಗಿ ಸಾರಿಗೆ ಇಲಾಖೆ ಗುರುತಿನ ಚೀಟಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.<ref name="oneindia-bus">[https://kannada.oneindia.com/news/karnataka/there-is-a-demand-that-the-transport-department-should-issue-an-identity-card-to-women-357895.html "ಮಹಿಳೆಯರಿಗೆ ID Card ನೀಡಲು ಆಗ್ರಹ"] ಒನ್‌ಇಂಡಿಯಾ ಕನ್ನಡ</ref> ನಲವಾಡಿ ಟೋಲ್ ಪ್ಲಾಜಾದಲ್ಲಿ ಸ್ಥಳೀಯ ಗ್ರಾಮಸ್ಥರಿಗೆ ಟೋಲ್ ವಿನಾಯಿತಿ ನೀಡಬೇಕೆಂದು ಅವರು ಆಗ್ರಹಿಸಿದ್ದರು.<ref name="oneindia-toll">[https://kannada.oneindia.com/news/hubballi/villagers-demand-for-toll-free-at-nalavadi-toll-plaza-251777.html "ನಲವಾಡಿ ಟೋಲ್‌ನಲ್ಲಿ ಸುಂಕ ರಹಿತಕ್ಕೆ ಆಗ್ರಹ"] ಒನ್‌ಇಂಡಿಯಾ ಕನ್ನಡ</ref> ಇದಲ್ಲದೆ, ಜಾತಿ ಗಣತಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸುವಂತೆ,<ref name="andolana-caste">[https://andolana.in/editorial/readers-letters/readers-letter-call-for-online-applications-to-submit-caste-census-details/ "ಜಾತಿ ಗಣತಿಗೆ ಆನ್‌ಲೈನ್ ಅರ್ಜಿ"] ಆಂದೋಲನ</ref> ಡಿಜೆಗೆ ಬದಲಾಗಿ ಭಜನೆ ಮತ್ತು ಕರಡಿ ಮಜಲು ಬಳಸುವಂತೆ,<ref name="andolana-dj">[https://andolana.in/editorial/readers-letters/readers-letter-no-dj-let-there-be-bhajans-and-karadi-majalu/ "DJ ಬೇಡ, ಭಜನೆ ಇರಲಿ"] ಆಂದೋಲನ</ref> ಮತ್ತು ಅಧಿಕಾರ ಶಾಶ್ವತವಲ್ಲ ಎಂದು ರಾಜಕಾರಣಿಗಳು ಅರ್ಥಮಾಡಿಕೊಳ್ಳಬೇಕು ಎಂದು ಅವರು ಪತ್ರಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.<ref name="andolana-power">[https://andolana.in/andolana-originals/readers-letter-power-is-not-permanent-politician-should-understand-that/ "ಅಧಿಕಾರ ಶಾಶ್ವತವಲ್ಲ"] ಆಂದೋಲನ</ref> === ರಾಜಕೀಯ ಅಭಿಪ್ರಾಯಗಳು === ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕೆಂಬುದು ಮೂಲ ಕಾಂಗ್ರೆಸ್ಸಿಗರ ಆಶಯ ಎಂದು ಅವರು ಹೇಳಿಕೆ ನೀಡಿದ್ದರು.<ref name="pv-dks">[https://www.prajavani.net/amp/story/district%252Fdharwad%252Flet-original-congressman-shivakumar-become-chief-minister-3122415 "ಮೂಲ ಕಾಂಗ್ರೆಸ್ಸಿಗ ಶಿವಕುಮಾರ್ ಸಿಎಂ ಆಗಲಿ"] ಪ್ರಜಾವಾಣಿ</ref> === ಸರ್ಕಾರಿ ಸೇವೆ === 2023ರಿಂದ 2024ರವರೆಗೆ ಧಾರವಾಡದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಗ್ರಾಮ ಪುನರ್ವಸತಿ ಕಾರ್ಯಕರ್ತರಾಗಿ (VRW) ಸೇವೆ ಸಲ್ಲಿಸಿದ್ದಾರೆ. == ಡಿಜಿಟಲ್ ಉಪಸ್ಥಿತಿ == ಅವರು ''VD Plus'' ಎಂಬ ಬ್ಲಾಗ್ ನಡೆಸುತ್ತಿದ್ದು, @amvresh ಎಂಬ ಹ್ಯಾಂಡಲ್‌ನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. == ಬಾಹ್ಯ ಸಂಪರ್ಕಗಳು == * [https://vdplus.blogspot.com VD Plus - ಅಧಿಕೃತ ಬ್ಲಾಗ್] * [https://twitter.com/amvresh ಟ್ವಿಟರ್/ಎಕ್ಸ್ - @amvresh] == ಉಲ್ಲೇಖಗಳು == <references /> [[ವರ್ಗ:ಜೀವಂತ ವ್ಯಕ್ತಿಗಳು]] [[ವರ್ಗ:1996 ಜನನ]] [[ವರ್ಗ:ಕರ್ನಾಟಕದ ಪತ್ರಕರ್ತರು]] [[ವರ್ಗ:ಕರ್ನಾಟಕದ ಸಾಮಾಜಿಕ ಕಾರ್ಯಕರ್ತರು]] [[ವರ್ಗ:ಹುಬ್ಬಳ್ಳಿಯ ವ್ಯಕ್ತಿಗಳು]] [[ವರ್ಗ:ಕರ್ನಾಟಕ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು]] [[ವರ್ಗ:ಮಾಹಿತಿ ಹಕ್ಕು ಕಾರ್ಯಕರ್ತರು]] [[ವರ್ಗ:ಧಾರವಾಡ ಜಿಲ್ಲೆಯ ವ್ಯಕ್ತಿಗಳು]] 2dbw0fd5w4dqcqbp3lla1w54g39ias6 ಚರ್ಚೆಪುಟ:ವೀರೇಶ ಧೂಪದಮಠ 1 179548 1376143 2026-07-02T09:41:28Z Amvresh 73097 /* ಟೆಂಪ್ಲೇಟು:Connected contributor */ ಹೊಸ ವಿಭಾಗ 1376143 wikitext text/x-wiki == {{Connected contributor | User1=Amvresh | U1-declared=yes}} == COI disclosure for article ವೀರೇಶ ಧೂಪದಮಠ [[ಸದಸ್ಯ:Amvresh|Amvresh]] ([[ಸದಸ್ಯರ ಚರ್ಚೆಪುಟ:Amvresh|ಚರ್ಚೆ]]) ೧೫:೧೧, ೨ ಜುಲೈ ೨೦೨೬ (IST) q8np0glihr5o1hlagkmunlp75sm6y7s ಸದಸ್ಯ:2510253rithik/ನನ್ನ ಪ್ರಯೋಗಪುಟ 2 179549 1376151 2026-07-02T11:07:49Z 2510253rithik 100041 ಹೊಸ ಪುಟ: ನನ್ನ ಆತ್ಮ ಪರಿಚಯ ೧. ಪರಿಚಯ ಮತ್ತು ಕುಟುಂಬ ನನ್ನ ಹೆಸರು ರಿತಿಕ್ ಎನ್. ನಾನು ೨೨-೦೭-೨೦೦೭ ರಂದು ಬೆಂಗಳೂರಿನಲ್ಲಿ ಜನಿಸಿದೆ. ನನ್ನ ತಂದೆಯ ಹೆಸರು ನರಸಿಂಹ ಮೂರ್ತಿ ಮತ್ತು ತಾಯಿಯ ಹೆಸರು ಪುಷ್ಪಲತಾ. ಅವರಿಬ್ಬರೂ ನನ್ನ... 1376151 wikitext text/x-wiki ನನ್ನ ಆತ್ಮ ಪರಿಚಯ ೧. ಪರಿಚಯ ಮತ್ತು ಕುಟುಂಬ ನನ್ನ ಹೆಸರು ರಿತಿಕ್ ಎನ್. ನಾನು ೨೨-೦೭-೨೦೦೭ ರಂದು ಬೆಂಗಳೂರಿನಲ್ಲಿ ಜನಿಸಿದೆ. ನನ್ನ ತಂದೆಯ ಹೆಸರು ನರಸಿಂಹ ಮೂರ್ತಿ ಮತ್ತು ತಾಯಿಯ ಹೆಸರು ಪುಷ್ಪಲತಾ. ಅವರಿಬ್ಬರೂ ನನ್ನ ವಿದ್ಯಾಭ್ಯಾಸ ಮತ್ತು ಆಸಕ್ತಿಗಳಿಗೆ ಸದಾ ಉತ್ಸಾಹ ನೀಡಿದವರು, ಯಾವುದೇ ಆಟ ಅಥವಾ ಚಟುವಟಿಕೆಯಲ್ಲಿ ಭಾಗವಹಿಸಲು ಎಂದೂ ತಡೆ ಹಾಕಿದವರಲ್ಲ. ನಮ್ಮದು ಅನ್ಯೋನ್ಯ ಕುಟುಂಬ, ಅಪ್ಪ-ಅಮ್ಮನ ಪ್ರೀತಿ ಮತ್ತು ಬೆಂಬಲದಲ್ಲಿ ಬೆಳೆದ ಕಾರಣ ನನ್ನ ಬಾಲ್ಯ ಎಂದಿಗೂ ಒಂಟಿತನವನ್ನು ಅನುಭವಿಸಲಿಲ್ಲ. ಪ್ರತಿ ಸಣ್ಣ ಸಂಭ್ರಮವೂ ದೊಡ್ಡ ಹಬ್ಬದಂತೆ ಆಚರಿಸಲ್ಪಡುತ್ತಿತ್ತು. ನನ್ನ ತಂದೆ ನರಸಿಂಹ ಮೂರ್ತಿ ಮತ್ತು ತಾಯಿ ಪುಷ್ಪಲತಾ ಅವರಿಂದ ಪ್ರತಿಯೊಂದು ಪಾಠ, ಪ್ರತಿಯೊಂದು ಪ್ರೀತಿ ಸಿಗುತ್ತಿತ್ತು. ೨. ವಿದ್ಯಾಭ್ಯಾಸ ನನ್ನ ವಿದ್ಯಾಭ್ಯಾಸದ ಪ್ರಾರಂಭದಿಂದ ೧೦ನೇ ತರಗತಿಯವರೆಗೆ HAL ಈಸ್ಟ್ ಪ್ರೈಮರಿ ಅಂಡ್ ಹೈಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದೆ. ಈ ವರ್ಷಗಳ ಅವಧಿ ನನ್ನ ಜೀವನದ ಅತ್ಯಂತ ರೋಮಾಂಚಕ ಕಾಲ ಎಂದು ಹೇಳಬಹುದು, ಏಕೆಂದರೆ ಇಲ್ಲಿ ನಾನು ಕ್ರೀಡೆ, ಸ್ನೇಹ ಮತ್ತು ಶಿಸ್ತು ಎಲ್ಲವನ್ನೂ ಕಲಿತೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನಾನು ೯೩.೬% ಅಂಕಗಳನ್ನು ಗಳಿಸಿದೆ, ಇದು ನನ್ನ ಶ್ರಮ, ಶಿಕ್ಷಕರ ಮಾರ್ಗದರ್ಶನ ಮತ್ತು ತಂದೆ-ತಾಯಿಯ ಬೆಂಬಲದ ಫಲ. ಎಸ್ಎಸ್ಎಲ್ಸಿ ನಂತರ ನಾನು ಕ್ರೈಸ್ಟ್ ಜೂನಿಯರ್ ಕಾಲೇಜಿಗೆ ಸೇರಿ ಪಿಯುಸಿ ಪೂರ್ಣಗೊಳಿಸಿ ೯೫.೬೦% ಅಂಕಗಳನ್ನು ಗಳಿಸಿದೆ. ಶಾಲೆಯಿಂದ ಕಾಲೇಜಿಗೆ ಬದಲಾದ ಈ ಹಂತ ನನಗೆ ಹೆಚ್ಚಿನ ಜವಾಬ್ದಾರಿ, ಹೊಸ ಸ್ನೇಹಿತರು ಮತ್ತು ಪ್ರಬುದ್ಧತೆಯ ಪಾಠ ಕಲಿಸಿತು. ಶಾಲೆಯ ಸ್ವಚ್ಛಂದ ವಾತಾವರಣದಿಂದ ಕಾಲೇಜಿನ ಶಿಸ್ತುಬದ್ಧ ವಾತಾವರಣಕ್ಕೆ ಹೊಂದಿಕೊಳ್ಳುವುದು ಆರಂಭದಲ್ಲಿ ಸವಾಲಾಗಿತ್ತು, ಆದರೂ ಕ್ರಮೇಣ ಅದು ಸುಲಭವಾಯಿತು. ೩. ಶಾಲಾ ಜೀವನ ಮತ್ತು ಕ್ರೀಡೆಗಳು ಶಾಲೆಯಲ್ಲಿ ನಾನು ವಾಲಿಬಾಲ್ ಮತ್ತು ಕ್ರಿಕೆಟ್ ಆಟಗಳಲ್ಲಿ ತೀವ್ರ ಆಸಕ್ತಿ ಹೊಂದಿದ್ದೆ. ಶಾಲೆಯ ಕ್ರೀಡಾ ತಂಡದಲ್ಲಿ ಆಡುತ್ತಿದ್ದೆ ಮತ್ತು ಪ್ರತಿ ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತಿದ್ದೆ. ಸ್ಪೋರ್ಟ್ಸ್ ಡೇ ರೇಸ್‌ನಲ್ಲಿ ನಾನು ಎರಡು ಬಾರಿ ಬಹುಮಾನ ಗೆದ್ದಿದ್ದೆ - ಒಂದು ೭ನೇ ತರಗತಿಯಲ್ಲಿ, ಇನ್ನೊಂದು ೮ನೇ ತರಗತಿಯಲ್ಲಿ. ಈ ಗೆಲುವುಗಳು ಚಿಕ್ಕದಾಗಿ ಕಂಡರೂ ಆ ಸಮಯದಲ್ಲಿ ನನಗೆ ಅಪಾರ ಸಂತೋಷ ತಂದಿದ್ದವು ಮತ್ತು ಸ್ನೇಹಿತರ ಮುಂದೆ ಹೆಮ್ಮೆಯಿಂದ ಬೀಗುವಂತೆ ಮಾಡಿದ್ದವು. ಅದರ ಜೊತೆಗೆ ನಾನು ಶಾಲೆಯ ಸ್ವಾತಂತ್ರ್ಯ ದಿನಾಚರಣೆ ಮತ್ತು ಇತರ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದೆ. ಆ ಸಮವಸ್ತ್ರದಲ್ಲಿ ನಿಂತು ಪರೇಡ್‌ನಲ್ಲಿ ಭಾಗವಹಿಸುತ್ತಿದ್ದ ಕ್ಷಣಗಳು ಇಂದಿಗೂ ಹೆಮ್ಮೆಯ ನೆನಪು. ಆದರೆ ನನ್ನ ಶಾಲಾ ಜೀವನದ ಅತ್ಯುತ್ತಮ ಭಾಗವೆಂದರೆ ೭ನೇ ತರಗತಿ. ಆ ತರಗತಿಯಲ್ಲಿ ನಾವು ಯಾವುದೇ ಮುಜುಗರವಿಲ್ಲದೆ ಮನಬಿಚ್ಚಿ ಆಡಿ, ಜೋಕ್ ಮಾಡಿ, ಮಜಾ ಮಾಡುತ್ತಿದ್ದೆವು, ಮತ್ತು ಶಿಕ್ಷಕರೂ ನಮ್ಮ ತುಂಟಾಟಗಳನ್ನು ನಗುತ್ತಲೇ ಸಹಿಸಿಕೊಳ್ಳುತ್ತಿದ್ದರು. ೧೦ನೇ ತರಗತಿಯ ಟ್ಯೂಷನ್ ಜೀವನವೂ ಅದ್ಭುತವಾಗಿತ್ತು, ಅಲ್ಲಿಯೂ ಸ್ನೇಹಿತರೊಂದಿಗೆ ಕಲಿಕೆ ಮತ್ತು ಮಜಾ ಎರಡೂ ಸಮಾನವಾಗಿ ಸಾಗುತ್ತಿತ್ತು. ೪. ಬಾಲ್ಯದ ದಿನಚರಿ ನನ್ನ ಬಾಲ್ಯ ಅತ್ಯಂತ ಶಾಂತಿಯುತ ಮತ್ತು ಶಿಸ್ತುಬದ್ಧವಾಗಿತ್ತು ಎನ್ನಬಹುದು. ಶಾಲೆಯಿಂದ ಮನೆಗೆ ಬಂದ ತಕ್ಷಣ ಯೂನಿಫಾರ್ಮ್ ಬದಲಾಯಿಸಿ ಆಟಕ್ಕೆ ಓಡುತ್ತಿದ್ದೆ, ಕೆಲವೊಮ್ಮೆ ಮಾತ್ರ ಪರೀಕ್ಷೆಗಳ ಸಮಯದಲ್ಲಿ ಓದುತ್ತಿದ್ದೆ. ಭಾನುವಾರ ಬಂದರೆ ಬೇರೆ ಯೋಚನೆಯೇ ಇರುತ್ತಿರಲಿಲ್ಲ - ಬೆಳಗ್ಗೆ ತಿಂಡಿ ತಿಂದ ತಕ್ಷಣ ಆಟಕ್ಕೆ ಹೋಗಿ ಮಧ್ಯಾಹ್ನದ ಊಟಕ್ಕೆ ಮಾತ್ರ ಮನೆಗೆ ಮರಳುತ್ತಿದ್ದೆ, ಊಟ ಮುಗಿದ ಕೂಡಲೇ ಮತ್ತೆ ಕ್ರಿಕೆಟ್ ಆಡಲು ಹೊರಡುತ್ತಿದ್ದೆ ಮತ್ತು ಸೂರ್ಯ ಮುಳುಗುವವರೆಗೂ ಮನೆಗೆ ಮರಳುತ್ತಿರಲಿಲ್ಲ. ಪ್ರತಿ ಹುಡುಗನ ನೆಚ್ಚಿನ ಆಟ ಕ್ರಿಕೆಟ್ ಆಗಿರುವಂತೆ ನನಗೂ ಕ್ರಿಕೆಟ್ ಅತ್ಯಂತ ಪ್ರಿಯವಾದ ಆಟ, ಮತ್ತು ಬ್ಯಾಟ್ ಹಿಡಿದು ಆಡುವ ಆ ಕ್ಷಣಗಳಿಗಾಗಿ ವಾರವಿಡೀ ಕಾಯುತ್ತಿದ್ದೆ. ೫. ಋತುಮಾನಕ್ಕೆ ಅನುಗುಣವಾದ ಆಟಗಳು ನಾವು ಆಡುತ್ತಿದ್ದ ಆಟಗಳು ಆ ಸಮಯದಲ್ಲಿ ನಡೆಯುತ್ತಿದ್ದ ಕ್ರೀಡಾ ಲೀಗ್‌ಗಳನ್ನು ಆಧರಿಸಿರುತ್ತಿದ್ದವು. ಐಪಿಎಲ್ ಸಮಯದಲ್ಲಿ ನಾವೆಲ್ಲರೂ ಕ್ರಿಕೆಟ್ ಆಡುತ್ತಿದ್ದೆವು, ಕಬಡ್ಡಿ ಲೀಗ್ ಪ್ರಸಾರವಾಗುತ್ತಿದ್ದಾಗ ಕಬಡ್ಡಿಗೆ ಬದಲಾಗುತ್ತಿದ್ದೆವು, ಮತ್ತು ಹಾಗೆ ವಾಲಿಬಾಲ್ ಮತ್ತು ಬ್ಯಾಡ್ಮಿಂಟನ್ ಸಹ ಸಮಯಕ್ಕೆ ತಕ್ಕಂತೆ ಆಡುತ್ತಿದ್ದೆವು. ಟಿವಿಯಲ್ಲಿ ಯಾವ ಲೀಗ್ ಪ್ರಸಾರವಾಗುತ್ತಿತ್ತೋ ಅದೇ ಆಟ ಬೀದಿಯಲ್ಲಿಯೂ ಶುರುವಾಗುತ್ತಿತ್ತು. ಆದರೆ ೩ನೇ ತರಗತಿಯವರೆಗೆ ನನಗೆ ಗ್ರೌಂಡ್‌ಗೆ ಹೋಗಿ ಆಡಲು ಮನೆಯಲ್ಲಿ ಅನುಮತಿ ಇರಲಿಲ್ಲ. ಅದರ ನಂತರ ಮಾತ್ರ ನನಗೆ ಸ್ವಾತಂತ್ರ್ಯ ಸಿಕ್ಕಿತು ಮತ್ತು ಆಗಿನಿಂದ ಗ್ರೌಂಡ್ ವರ್ಸಸ್ ಗ್ರೌಂಡ್ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದೆ. ಇಂತಹ ಪಂದ್ಯಗಳಲ್ಲಿ ಗೆಲುವು-ಸೋಲಿನ ಜಗಳಗಳೂ ಆಗಾಗ ನಡೆಯುತ್ತಿದ್ದವು, ಆದರೆ ಅವೆಲ್ಲವೂ ಆಟದ ಭಾಗವಾಗಿ ಇರುತ್ತಿದ್ದವು ಮತ್ತು ಮುಂದಿನ ದಿನವೇ ಎಲ್ಲರೂ ಮತ್ತೆ ಒಟ್ಟಿಗೆ ಆಡುತ್ತಿದ್ದೆವು. ೬. ಹಬ್ಬದ ಸಂಭ್ರಮ ನಾನು ವರ್ಷವಿಡೀ ಕಾತುರದಿಂದ ಕಾಯುತ್ತಿದ್ದ ಹಬ್ಬ ಗಣೇಶ ಚತುರ್ಥಿ. ಆ ಸಮಯದಲ್ಲಿ ನಾವು ಗೆಳೆಯರೆಲ್ಲರೂ ಮನೆ ಮನೆಗೆ ಹೋಗಿ ಚಂದಾ ಸಂಗ್ರಹಿಸುತ್ತಿದ್ದೆವು ಮತ್ತು ಗಣೇಶ ಹಬ್ಬದ ಸಿದ್ಧತೆಗಳಿಗೆ ಕೊಡುಗೆ ನೀಡುತ್ತಿದ್ದೆವು. ಮಂಟಪ ಕಟ್ಟುವುದರಿಂದ ಹಿಡಿದು ಅಲಂಕಾರ ಮಾಡುವವರೆಗೂ ಎಲ್ಲ ಕೆಲಸಗಳಲ್ಲಿಯೂ ನಾವು ಭಾಗಿಯಾಗುತ್ತಿದ್ದೆವು, ಕೆಲವೊಮ್ಮೆ ರಾತ್ರಿ ೧ ಗಂಟೆಯವರೆಗೂ ಕೆಲಸ ಮಾಡುತ್ತಿದ್ದೆವು ಮತ್ತು ಆ ಆಯಾಸವೂ ಸಂತೋಷದಂತೆ ಅನುಭವವಾಗುತ್ತಿತ್ತು. ಎರಡನೇ ದಿನ ಬೇರೆ ಬೇರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೆವು, ಡ್ಯಾನ್ಸ್, ಹಾಡು ಮುಂತಾದವುಗಳಲ್ಲಿ ಸ್ಪರ್ಧೆಗಳೂ ನಡೆಯುತ್ತಿದ್ದವು. ಮೂರನೇ ದಿನ ರಾತ್ರಿ ತಮಟೆಯ ಸದ್ದಿನೊಂದಿಗೆ ಗಣೇಶನ ವಿಸರ್ಜನೆ ಮಾಡುತ್ತಿದ್ದೆವು - ಆ ಸಂಭ್ರಮ, ಆ ಕುಣಿತ, ಆ ಸ್ನೇಹಿತರ ಗುಂಪು ಎಲ್ಲವೂ ಮನಸಿನಲ್ಲಿ ಶಾಶ್ವತವಾಗಿ ಉಳಿದಿದೆ. ೭. ಬೇಸಿಗೆಯ ನೆನಪುಗಳು ಪರೀಕ್ಷೆಗಳು ಮುಗಿದ ನಂತರ ಬೇಸಿಗೆ ರಜೆಯಲ್ಲಿ ನಾನು ಇಡೀ ದಿನವನ್ನು ಗ್ರೌಂಡ್‌ನಲ್ಲಿ ಕಳೆಯುತ್ತಿದ್ದೆ. ಬೇಸಿಗೆಯಲ್ಲಿ ಗ್ರೌಂಡ್‌ನ ಹುಲ್ಲು ಸಾಮಾನ್ಯವಾಗಿ ಒಣಗಿರುತ್ತಿತ್ತು. ಕೆಲವು ಸಲ ಜನರು ಹುಲ್ಲನ್ನು ಕತ್ತರಿಸಿ ಒಂದೆಡೆ ಗುಡ್ಡೆ ಹಾಕುತ್ತಿದ್ದರು, ಆಟ ಮುಗಿದ ನಂತರ ನಾವು ಆ ಹುಲ್ಲನ್ನು ಸಂಗ್ರಹಿಸಿ ಬೆಂಕಿ ಹಾಕಿ ಆಟ ಆಡುತ್ತಿದ್ದೆವು. ಆದರೆ ಒಂದು ದಿನ ಹುಲ್ಲನ್ನು ಕತ್ತರಿಸಿರಲಿಲ್ಲ, ಆದರೂ ನಾವು ನೇರವಾಗಿ ಹುಲ್ಲಿಗೆ ಬೆಂಕಿ ಹಚ್ಚಿದೆವು. ಮೊದಲಿಗೆ ಬೆಂಕಿ ಚಿಕ್ಕದಾಗಿ ಇದ್ದು ನಿಯಂತ್ರಣದಲ್ಲಿತ್ತು, ಆದರೆ ಕ್ರಮೇಣ ಗಾಳಿಯ ರಭಸಕ್ಕೆ ಅದು ಹೆಚ್ಚಾಗಿ ಇಡೀ ಗ್ರೌಂಡ್‌ಗೆ ವ್ಯಾಪಿಸಿಬಿಟ್ಟಿತು. ನಾವೆಲ್ಲರೂ ಗಾಬರಿಯಾಗಿ ಮನೆಯಿಂದ ನೀರು ತಂದು ಬೆಂಕಿ ನಿಲಿಸಲು ಪ್ರಯತ್ನಿಸಿದೆವು. ಈ ಗಲಾಟೆಯನ್ನು ಗಮನಿಸಿದ ಪಕ್ಕದ ಮನೆಯ ಆಂಟಿಯೊಬ್ಬರು ವಿಷಯವನ್ನು ನನ್ನ ತಂದೆ ನರಸಿಂಹ ಮೂರ್ತಿಯವರಿಗೆ ತಿಳಿಸಿದರು. ಆ ಸಮಯದಲ್ಲಿ ನನ್ನ ತಂದೆ ಎಲ್ಲೋ ಹೊರಗೆ ಹೋಗುತ್ತಿದ್ದ ಕಾರಣ ಗಡಿಬಿಡಿಯಲ್ಲಿ ನನ್ನನ್ನು ಗದರಿಸಿ ಹೆದರಿಸಿದರು. ಇಂದಿಗೂ ಆ ಘಟನೆ ನೆನಪಾದಾಗ ನಗು ಬರುತ್ತದೆ, ಮತ್ತು ಆ ಬೇಸಿಗೆ ರಜೆಗಳು ಅದೆಷ್ಟು ನಿರ್ಭೀತೆಯಿಂದ ಕೂಡಿದ್ದವು ಎನಿಸುತ್ತದೆ. ೮. ಕ್ರಿಕೆಟ್ ಮತ್ತು ಪಕ್ಕದ ಮನೆಯ ಕಥೆ ಕ್ರಿಕೆಟ್ ಆಡುವಾಗ ನಾವು ಸಾಮಾನ್ಯವಾಗಿ ರಸ್ತೆ ಅಥವಾ ಯಾವುದಾದರೂ ಮನೆಯ ಗೋಡೆಯನ್ನು ಬೌಂಡರಿಯಾಗಿ ನಿಗದಿಪಡಿಸುತ್ತಿದ್ದೆವು. ಆಶ್ಚರ್ಯವೆಂಬಂತೆ ಚೆಂಡು ಪ್ರತಿ ಬಾರಿಯೂ ಒಂದೇ ಮನೆಗೆ ಹೋಗುತ್ತಿತ್ತು, ಮತ್ತು ಆ ಮನೆಯವರು ಪ್ರತಿ ಬಾರಿಯೂ ನಮ್ಮನ್ನು ಬೈಯುತ್ತಿದ್ದರು. ಇದು ಆಗಾಗ ನಡೆಯುತ್ತಿದ್ದ ಸಂಗತಿಯಾಗಿತ್ತು ಮತ್ತು ನಾವು ಆ ಮನೆಯ ಬಳಿ ಹೋಗುವುದನ್ನೇ ಭಯಪಡುತ್ತಿದ್ದೆವು. ಒಂದು ದಿನ ಸಹಿಸಲಾರದೆ ನಾವು ಅವರೊಂದಿಗೆ ಜಗಳ ಮಾಡಿದೆವು, ಮತ್ತು ಆಶ್ಚರ್ಯಕರವಾಗಿ ಅಂದಿನಿಂದ ಅವರು ಮತ್ತೆ ಎಂದಿಗೂ ನಮ್ಮನ್ನು ಬೈಯಲಿಲ್ಲ. ಈ ಚಿಕ್ಕ ಘಟನೆಗಳೇ ಬಾಲ್ಯದ ಆಟಗಳಿಗೆ ರಂಗು ತುಂಬುತ್ತಿದ್ದವು ಮತ್ತು ಇಂದಿಗೂ ಆ ಗಲ್ಲಿಯ ಮುಂದೆ ಹೋದಾಗ ಆ ನೆನಪುಗಳು ಮರುಕಳಿಸುತ್ತವೆ. ೯. ಪ್ಯಾಂಡೆಮಿಕ್ ಕಾಲದ ಸಂತೋಷ ವಿಚಿತ್ರವೆಂದರೆ, ನನ್ನ ಬಾಲ್ಯದ ಅತ್ಯಂತ ಸಂತೋಷದ ಅವಧಿ ಎಂದರೆ ಪ್ಯಾಂಡೆಮಿಕ್ ಸಮಯ. ಎಲ್ಲರೂ ಮನೆಯಲ್ಲಿ ಇದ್ದ ಕಾರಣ ಸುಮಾರು ೨೦ ಜನರು ಒಂದೆಡೆ ಸೇರಿ ಕ್ರಿಕೆಟ್, ವಾಲಿಬಾಲ್ ಮತ್ತು ಬಿಸಿನೆಸ್ ಗೇಮ್ ಆಡುತ್ತಿದ್ದೆವು. ಇದರಲ್ಲಿ ಭಾಗವಹಿಸುತ್ತಿದ್ದವರು ವಿಭಿನ್ನ ವಯೋಮಾನದವರಾಗಿದ್ದರೂ, ಹೆಚ್ಚಿನವರು ಸುಮಾರು ೨೫ ವರ್ಷದವರಾಗಿದ್ದರು. ಆ ಸಮಯದಲ್ಲಿ ವಯಸ್ಸಿನ ಅಂತರವಿಲ್ಲದೆ ಎಲ್ಲರೂ ಒಟ್ಟಿಗೆ ಆಡುತ್ತಿದ್ದ ರೀತಿ ಇಂದಿಗೂ ಮನಸಿನಲ್ಲಿ ಅಚ್ಚೊತ್ತಿದೆ, ಮತ್ತು ಆ ಕಷ್ಟದ ಸಮಯದಲ್ಲಿಯೂ ನಾವೆಲ್ಲರೂ ಸಂತೋಷವನ್ನು ಕಂಡುಕೊಂಡ ರೀತಿ ಇಂದಿಗೂ ಆಶ್ಚರ್ಯ ತರುತ್ತದೆ. ೧೦. ಸೈಕಲ್ ನೆನಪು ನಾನು ೭ನೇ ತರಗತಿಯಲ್ಲಿದ್ದಾಗ ನನ್ನ ತಂದೆ ನರಸಿಂಹ ಮೂರ್ತಿಯವರು ನನಗೆ ಒಂದು ಹೊಸ ಸೈಕಲ್ ತಂದುಕೊಟ್ಟರು. ಇದನ್ನು ಮುಖ್ಯವಾಗಿ ನನ್ನ ದಿನನಿತ್ಯದ ಓಡಾಟಕ್ಕಾಗಿ ತಂದಿದ್ದರೂ, ಆ ಸೈಕಲ್‌ನೊಂದಿಗೆ ಕಳೆದ ಸಮಯ ನನಗೂ ಅತ್ಯಂತ ಮಧುರವಾಗಿತ್ತು. ಆ ಸೈಕಲ್ ನಮ್ಮ ಬೀದಿಯಲ್ಲಿ ಸುತ್ತಾಡುತ್ತಿದ್ದ ದಿನಗಳು ಬಾಲ್ಯದ ಸುಂದರ ಅಧ್ಯಾಯಗಳಲ್ಲಿ ಒಂದು, ಮತ್ತು ಸ್ನೇಹಿತರೊಂದಿಗೆ ಸರದಿಯಲ್ಲಿ ಸೈಕಲ್ ಸವಾರಿ ಮಾಡಿದ ಆ ಸಂಜೆಗಳು ಇಂದಿಗೂ ನೆನಪಿನಲ್ಲಿ ಹಸಿರಾಗಿವೆ. ೧೧. ಸಮಾಪ್ತಿ ಒಟ್ಟಿನಲ್ಲಿ, ನನ್ನ ಬಾಲ್ಯ ಆಟ, ಸ್ನೇಹ, ಹಬ್ಬಗಳು ಮತ್ತು ಸಣ್ಣಪುಟ್ಟ ತುಂಟಾಟಗಳಿಂದ ತುಂಬಿದ, ಅತ್ಯಂತ ಶಾಂತಿಯುತ ಮತ್ತು ಸಂತೋಷಭರಿತ ಜೀವನವಾಗಿತ್ತು. ಶಾಲೆ, ಕ್ರೀಡೆ, ಕುಟುಂಬ ಮತ್ತು ಸ್ನೇಹಿತರು - ಇವೆಲ್ಲವೂ ನನ್ನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ನನ್ನ ತಂದೆ ನರಸಿಂಹ ಮೂರ್ತಿ ಮತ್ತು ತಾಯಿ ಪುಷ್ಪಲತಾ ಅವರ ಅಕ್ಕರೆ ಮತ್ತು ಮಾರ್ಗದರ್ಶನ ಇಲ್ಲದಿದ್ದರೆ ನಾನು HAL ಈಸ್ಟ್ ಪ್ರೈಮರಿ ಅಂಡ್ ಹೈಸ್ಕೂಲ್‌ನಲ್ಲಿ ೯೩.೬% ಮತ್ತು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ೯೫.೬೦% ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಪ್ರತಿಯೊಂದು ನೆನಪು, ಪ್ರತಿಯೊಂದು ಘಟನೆ ನನಗೆ ಒಂದೊಂದು ಪಾಠ ಕಲಿಸಿದೆ ಮತ್ತು ನನ್ನನ್ನು ಇಂದಿನ ವ್ಯಕ್ತಿಯಾಗಿ ರೂಪಿಸಿದೆ. ಈ ನೆನಪುಗಳೇ ನನ್ನ ಜೀವನದ ಅತ್ಯಂತ ಅಮೂಲ್ಯ ಸಂಪತ್ತು ಎಂದು ನಾನು ಭಾವಿಸುತ್ತೇನೆ ಮತ್ತು ಮುಂದಿನ ಜೀವನದಲ್ಲಿಯೂ ಇದೇ ಸಂತೋಷ ಮತ್ತು ಶಾಂತಿ ಮುಂದುವರಿಯಲಿ ಎಂದು ಆಶಿಸುತ್ತೇನೆ. 2hgy4cwxixmq18y1o820dvw50fbg6dz