ವಿಕಿಪೀಡಿಯ knwiki https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.9 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಪೀಡಿಯ ವಿಕಿಪೀಡಿಯ ಚರ್ಚೆಪುಟ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆಪುಟ ಕರಡು ಕರಡು ಚರ್ಚೆಪುಟ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಜೀವನ ಚೈತ್ರ (ಚಲನಚಿತ್ರ) 0 6648 1376272 1347896 2026-07-03T21:24:19Z ~2026-36694-37 100187 ಜೀವನ ಚೈತ್ರಾ 1376272 wikitext text/x-wiki {{Infobox ಚಲನಚಿತ್ರ | ಚಿತ್ರದ ಹೆಸರು = [[Image:ಜೀವನ ಚೈತ್ರ.jpg|250px]] | ಬಿಡುಗಡೆಯಾದ ವರ್ಷ = [[:ವರ್ಗ:ವರ್ಷ-೧೯೯೨ ಕನ್ನಡಚಿತ್ರಗಳು|೧೯೯೨|೮|೨೫|ಡಿಎಫ್=ಎಸ್]] (ಕನ್ನಡ) | ಚಿತ್ರ ನಿರ್ಮಾಣ ಸಂಸ್ಥೆ = ದಾಕ್ಷಾಯಿಣಿ ಸಿನಿ ಕಂಬೈನ್ಸ್ | ನಾಯಕ(ರು) = [[ಡಾ.ರಾಜ್‍ಕುಮಾರ್]] | ನಾಯಕಿ(ಯರು) = [[ಮಾಧವಿ]] | ಪೋಷಕ ನಟರು = [[ಕಲಾ]], [[ಶ್ರೀರಕ್ಷಾ]], [[ಸುಜಾತ]], [[ಸುಧಾರಾಣಿ]], [[ಬಾಲರಾಜ್]] | ಸಂಗೀತ ನಿರ್ದೇಶನ = [[ಉಪೇಂದ್ರಕುಮಾರ್]] | ಕಥೆ = [[ವಿಶಾಲಾಕ್ಷಿ ದಕ್ಷಿಣಾಮೂರ್ತಿ]] | ಚಿತ್ರಕಥೆ = [[ಕಾಶೀನಾಥ್]] | ಸಂಭಾಷಣೆ = ಇಂಡಿಯಾ | ಚಿತ್ರಗೀತೆ ರಚನೆ = [[ಚಿ.ಉದಯಶಂಕರ್]] | ಹಿನ್ನೆಲೆ ಗಾಯನ = [[ಡಾ.ರಾಜ್‍ಕುಮಾರ್]] | ಛಾಯಾಗ್ರಹಣ = [[ಎಸ್.ವಿ.ಶ್ರೀಕಾಂತ್]] | ನೃತ್ಯ = | ಸಾಹಸ = ಕನ್ನಡ ನೇಪಾಳ್ | ಸಂಕಲನ = ೧೯೯೫{{!}}೪{{!}}೩{{!}}ಡಿಎಫ್=ಎಸ್ (ನೇಪಾಳ್) | ನಿರ್ದೇಶನ = [[ದೊರೆ-ಭಗವಾನ್]] | ನಿರ್ಮಾಪಕರು = [[ಪಾರ್ವತಮ್ಮ ರಾಜ್‍ಕುಮಾರ್]] | ಬಿಡುಗಡೆ ದಿನಾಂಕ = | ಪ್ರಶಸ್ತಿ ಪುರಸ್ಕಾರಗಳು = ಈ ಚಿತ್ರದ '''ನಾದಮಯ ಈ ಲೋಕವೆಲ್ಲಾ''' ಗೀತೆಯ ಗಾಯನಕ್ಕೆ [[ಡಾ.ರಾಜ್‍ಕುಮಾರ್]] ಅವರಿಗೆ [[ರಾಷ್ಟ್ರಪ್ರಶಸ್ತಿ]] ದೊರಕಿತು | ಇತರೆ ಮಾಹಿತಿ = [[ವಿಶಾಲಾಕ್ಷಿ ದಕ್ಷಿಣಾಮೂರ್ತಿ]]ಯವರ ಇದೇ ಹೆಸರಿನ ಕಾದಂಬರಿ ಆಧಾರಿತ. }} '''ಜೀವನ ಚೈತ್ರ''' - [[೧೯೯೨]]ರಲ್ಲಿ ಬಿಡುಗಡೆಯಾದ, ದೊರೈ- ಭಗವಾನ್ ನಿರ್ದೇಶಿಸಿರುವ [[ಕನ್ನಡ]] ಚಲನಚಿತ್ರ. ಈ ಚಿತ್ರದಲ್ಲಿ ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಸಾಮಾಜಿಕ ಕಳಕಳಿಯ ಸಂದೇಶವಿದೆ. ಮದ್ಯಸೇವನೆಯ ವಿರುದ್ಧ ಹೋರಾಡುವ ಪಾತ್ರದಲ್ಲಿ ಡಾ.ರಾಜ್‍ಕುಮಾರ್ ಅಭಿನಯಿಸಿದ್ದಾರೆ. [[ಮಾಧವಿ]] ಈ ಚಿತ್ರದ ನಾಯಕಿ. ಈ ಚಿತ್ರ ೩ ವರ್ಷಗಳ ನಂತರ ಚಿತ್ರರಂಗಕ್ಕೆ ರಾಜ್ ಕುಮಾರ್ರವರ ಮರುಪ್ರವೇಶವಾಗಿತ್ತು. ಇದೊಂದು [[ವಿಶಾಲಾಕ್ಷಿ ದಕ್ಷಿಣಾಮೂರ್ತಿ]]ಯವರ ಇದೇ ಹೆಸರಿನ ಕಾದಂಬರಿ ಆಧಾರಿತ ಚಲನಚಿತ್ರ. ಪ್ರಾರಂಭದಲ್ಲಿ ಈ ಚಿತ್ರವನ್ನು ಸಿಂಹಾದ್ರಿಯ ಸಿಂಹ ಎಂದು ಹೆಸರಿಸಲಾಗಿತ್ತು. ಈ ಚಿತ್ರದಿಂದ ರಾಜ್ ಕುಮಾರ್ ಕನ್ನಡ ಪ್ರೇಕ್ಷಕರ ಮೇಲಿನ ತಮ್ಮ ಹಿಡಿತವನ್ನು ಮತ್ತೊಮ್ಮೆ ತೋರಿಸಿದರು. ಈ ಚಿತ್ರದ ಪರಿಣಾಮವಾಗಿ [[ಕರ್ನಾಟಕ]]ದಲ್ಲಿನ ಹಲವಾರು ಹೆಂಡದಂಗಡಿಗಳು ಮುಚ್ಚಲ್ಪಟ್ಟವು ಹಾಗು [[ಡಾ.ರಾಜ್‍ಕುಮಾರ್]] ಅವರ ಹಲವಾರು ಅಭಿಮಾನಿಗಳು ಮದ್ಯಪಾನ ತ್ಯಜಿಸಿದರೆಂದು ದಿನಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. "ನಾದಮಯ" ಗೀತೆಗಾಗಿ ರಾಜ್ ಕುಮಾರ್ ೪೦ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ [[ಅತ್ಯುತ್ತಮ ಹಿನ್ನೆಲೆ ಗಾಯಕ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ]] ಗಳಿಸಿದರು. ೧೯೯೨ - ೯೩ನೇ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಈ ಚಿತ್ರಕ್ಕೆ ೪ ಪ್ರಶಸ್ತಿ ಲಭಿಸಿತು; [[ಅತ್ಯುತ್ತಮ ಚಿತ್ರ - ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ|ಮೊದಲ ಅತ್ಯುತ್ತಮ ಚಿತ್ರ]], [[ಅತ್ಯುತ್ತಮ ನಟ - ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ|ಅತ್ಯುತ್ತಮ ನಟ]] (ರಾಜ್ ಕುಮಾರ್), [[ಅತ್ಯುತ್ತಮ ಸಂಗೀತ ನಿರ್ದೇಶಕ - ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ|ಅತ್ಯುತ್ತಮ ಸಂಗೀತ ನಿರ್ದೇಶಕ]] ([[ಉಪೇಂದ್ರಕುಮಾರ್]]) ಮತ್ತು [[ಅತ್ಯುತ್ತಮ ಸಂಭಾಷಣೆ ಬರಹಗಾರ - ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ]] ([[ಚಿ.ಉದಯಶಂಕರ್]]). ==ಕಥಾವಸ್ತು== ಈ ಚಿತ್ರದ ಕಥೆ, ನಾಯಕ ಯೌವನದಲ್ಲಿ ವಿಶ್ವನಾಥನಿಂದ ಮುಂದೆ ಜೋಡೀದಾರ್ ವಿಶ್ವನಾಥನಾಗುವ ತನಕ ನಡೆಯುವ ಘಟನಾವಳಿಗಳನ್ನೊಳಗೊಂಡ ಕಥೆಯಾಗಿದೆ. ಕಥಾನಾಯಕ ಒಬ್ಬ ಆದರ್ಶ ಮಗ, ಕಥಾನಾಯಕಿ ಮೀನಾಕ್ಷಿ (ಮಾಧವಿ)ಯನ್ನು ತನ್ನ ಬಾಳ ಸಂಗಾತಿಯಾಗಿ ಸ್ವೀಕರಿಸಲು ತಂದೆ ತಾಯಿಯರಲ್ಲಿ ಕೇಳುತ್ತಾನೆ. ಮೀನಾಕ್ಷಿ ವಿಶ್ವನಾಥನ ಕಡೆಗೆ ಆಕರ್ಷಿತಳಾದರೂ, ಜೋಡೀದಾರರ ವಂಶಕ್ಕೆ ತಾನು ಸರಿ ಹೊಂದುತ್ತೇನೋ ಇಲ್ಲವೊ ಎಂದು ಹೆದರುತ್ತಾಳೆ. ಆದರೆ ವಿಶ್ವನಾಥನ ತಂದೆ ತನ್ನ ಮಗನ ಆಯ್ಕೆಯಿಂದ ಸಂತೋಷಗೊಂಡು ಮದುವೆ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸುತ್ತಾರೆ. ಮೀನಾಕ್ಷಿ ಮತ್ತು ವಿಶ್ವನ್ನಾಥ ಮದುವೆಯಾಗುತ್ತಾರೆ. ವಿಶ್ವನಾಥ ತನ್ನ ತಂದೆಯಿಂದ ಸಿಂಹಾದ್ರಿ ಮತ್ತು ಇತರ ಎಂಟು ಹಳ್ಳಿಗಳ ಜೋಡೀದಾರನಾಗುವ ಜವಾಬ್ದಾರಿಯನ್ನು ತೆಗೆದುಕೊಂಡು, ಆ ಹಳ್ಳಿಗಳ ಜೀವನವನ್ನು ಉತ್ತಮವಾಗಿಸುವ ಪ್ರಯತ್ನ ಮಾಡುತ್ತಾನೆ. ಅನಕ್ಷರತೆ, ಅಕ್ರಮ ಮದ್ಯ ತಯಾರಿಕೆ ಮತ್ತು ಸಮಾಜದ ಇನ್ನಿತರ ಅನಿಷ್ಟ ಪದ್ದತಿಗಳ ವಿರುದ್ಧ ಹೋರಾಡುತ್ತಾನೆ. ಸಮಾನಾಂತರವಾಗಿ ಚಿತ್ರದ ಹಾಸ್ಯ ದೃಶ್ಯಗಳನ್ನು ಮನೆತನದ ದೇವಸ್ಥಾನದ ಅರ್ಚಕ 'ಪುಟ್ಟಾ ಜೋಯ್ಸ' ನಿರ್ವಹಿಸುತ್ತಾನೆ. ಜೋಡಿದಾರ್ ಮನೆಯಿಂದ ಚಿನ್ನ ಕದಿಯಲು ಪ್ರಯತ್ನಿಸಿ ಸಿಕ್ಕಿಬಿದ್ದಾಗ, ತಪ್ಪೊಪ್ಪಿಕೊಳ್ಳುತ್ತಾನೆ. ಉದಾರ ವ್ಯಕ್ತಿತ್ವದವನಾದ ವಿಶ್ವನಾಥ ಅವನಿಗೆ ಸ್ವಲ್ಪ ಹಣ ಕೊಟ್ಟು, ಊರಿನವರು ವಿಷಯ ಗೊತ್ತಾದರೆ ನಿನ್ನನ್ನು ಕೊಂದೇಬಿಡುತ್ತಾರೆ ಎಂದು ಊರನ್ನು ತೊರೆಯಲು ಹೇಳುತ್ತಾನೆ. ಪುಟ್ಟಾ ಜೋಯ್ಸ ತಾನು ಜೋಡೀದಾರರೊಡನೆ ಇರಲು ಅಯೋಗ್ಯನೆಂದು ತಿಳಿದು ದುಃಖದಲ್ಲಿ ಊರನ್ನು ತೊರೆಯುತ್ತಾನೆ. ವಿಶ್ವನಾಥನ ಮಕ್ಕಳು ವಯಸ್ಸಿಗೆ ಬಂದಾಗ ಮನೆಯಲ್ಲಿ ಬಿರುಕು ಆರಂಭವಾಗುತ್ತದೆ. ಹಿರಿಯ ಮಗ ಒಬ್ಬ ವೈದ್ಯ ತನ್ನ ಸಹಪಾಠಿ, ಒಬ್ಬ ಮದ್ಯದಂಗಡಿಯವ ([[ತೂಗುದೀಪ ಶ್ರೀನಿವಾಸ್]]), ಯಾರು ವಿಶ್ವನಾಥನಿಂದ ಊರಿನಿಂದ ಹೊರ ಹಾಕಿರಲ್ಪಟ್ಟಿರುತ್ತಾನೋ ಮಗಳನ್ನು ಪ್ರೀತಿಸುತ್ತಾನೆ. ವಿಶ್ವನಾಥ ಹುಡುಗಿಯ ತಂದೆಯ ಹತ್ತಿರ ಮದುವೆ ಪ್ರಸ್ತಾಪವನ್ನು ಚರ್ಚಿಸಲು ಬಂದಾಗ ಅವನು ವಿಶ್ವನಾಥನನ್ನು ಅವಮಾನಿಸುತ್ತಾನೆ. ವಿಶ್ವನಾಥ ತನ್ನ ಮಗ ಹಾಗು ಸೊಸೆ ಇಬ್ಬರೂ ವೈದ್ಯರಾದ್ದರಿಂದ, ಅವರನ್ನು ತಾನು ಹಳ್ಳಿಯ ಒಳಿತಿಗಾಗಿ ನಿರ್ಮಿಸಲು ಬಯಸಿದ ಆಸ್ಪತ್ರೆಯನ್ನು ನೋಡಿಕೊಳ್ಳಲು ಬಯಸುತ್ತಾನೆ. ಆದರೆ ಹುಡುಗಿಯ ತಂದೆ ದೂರದೃಷ್ಟಿ ಇಲ್ಲದೆ, ತನ್ನ ಮಗಳು ಹಳ್ಳಿಯಲ್ಲೇ ಉಳಿಯುತ್ತಾಳೆಂದು ತಿಳಿಯುತ್ತಾನೆ. ವಿಶ್ವನಾಥ ಅವಳು ತನ್ನ ಮಗನನ್ನು ಮದುವೆಯಾಗಬೇಕಿದ್ದರೆ ಹಳ್ಳಿಯಲ್ಲೇ ಉಳಿಯಬೇಕೆಂದು ಒತ್ತಾಯ ಮಾಡುತ್ತಾನೆ. ತಾನು ತನ್ನ ಪ್ರೀತಿ ಅಥವಾ ಹಳ್ಳಿ, ಎರಡರಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಳ್ಳಬೇಕಾಗಿ ಹುಡುಗನನ್ನು ಹೆದರಿಸಿ ಹುಡುಗಿಯ ತಂದೆ ಹೊರನಡೆಯುತ್ತಾನೆ. ವಿಶ್ವನಾಥನ ಮಗ ವಿಶ್ವನಾಥನ ಜೊತೆ ಜಗಳವಾಡಿ ಮನೆಯನ್ನು ತೊರೆಯುತ್ತಾನೆ. ವಿಶ್ವನಾಥ ರಾಯರಿಗೆ ಹೀಗೆ ಮೊದಲನೆ ಆಘಾತವಾಗುತ್ತದೆ. ಎರಡೆನೆಯ ಮಗ ಅಭಿಜಿತ್ ಮದುವೆಯಾದರೂ, ಸೊಸೆಗೆ ಹಳ್ಳಿಯ ಮನೆಯಲ್ಲಿ ಅತ್ತೆ ಮಾವನ ಸೇವೆ ಮಾಡಿಕೊಂಡಿರುವುದು ಹಿಡಿಸುವುದಿಲ್ಲ. ಮೀನಾಕ್ಷಿ ತನ್ನ ಸೋದರನನ್ನು, ಅವನ ಮಗಳು ಲಕ್ಷ್ಮಿ([[ಸುಧಾರಾಣಿ]]) ತನ್ನ ಮನೆಯಲ್ಲಿಯೇ ಕೆಲ ದಿನ ಕಳೆಯಲೆಂದು ಕೇಳುತ್ತಾಳೆ. ಲವಲವಲವಿಕೆಯ ಲಕ್ಶ್ಮಿ ಮತ್ತೊಮ್ಮೆ ಆ ಮನೆಯಲ್ಲಿ ಹರುಷ ತುಂಬುತ್ತಾಳೆ. ವಿಶ್ವನಾಥ್ ಮತ್ತು ಮೀನಾಕ್ಷಿ ತಮ್ಮ ಕೊನೆಯ ಮಗ ನರಹರಿಗೆ ಅವಳನ್ನು ಮದುವೆ ಮಾಡಳು ಯೋಚಿಸುತ್ತಾರೆ. ಒಂದು ರಹಸ್ಯ ಪ್ರೇಮವನ್ನು ಹೊಂದ್ದಿದ್ದ ನರಹರಿ ಇದನ್ನು ತಿಳಿದ ಕೂಡಲೇ ಅವಳನ್ನು ಮದುವೆಯಾಗಿ ಮನೆಗೆ ಕರೆತರುತ್ತಾನೆ. ವಿಶ್ವನಾಥ್ ಮತ್ತು ಮೀನಾಕ್ಷಿಗೆ ನರಹರಿ ಮತ್ತು ಅವನ ಹೆಂಡತಿಯನ್ನು ನೋಡಿ ಆಘಾತವಾಗುತ್ತದೆ. ತನ್ನ ಅಣ್ಣನಿಗೆ ಹೇಳಿದಂತೆ ಮಾತನ್ನು ಉಳಿಸಿಕೊಳ್ಳಲಾಗದ ಮೀನಾಕ್ಷಿ ಅದೇ ಕೊರಗಿನಿಂದ ಕೊನೆಯುಸಿರೆಳೆಯುತ್ತಾಳೆ. ಒಂಟಿತನದಿಂದ ವಿಶ್ವನಾಥ [[ತೀರ್ಥಯಾತ್ರೆ]]ಗೆ ಹೊರಡುತ್ತಾನೆ, ಅಲ್ಲಿ ಒಂದು ಅಪಘಾತಕ್ಕೆ ಒಳಗಾಗಿ ಹಣ ಮತ್ತು ನೆನಪಿನ ಶಕ್ತಿ ಕಳೆದುಕೊಳ್ಳುತ್ತಾನೆ. ಹೀಗೇ [[ಬದರಿನಾಥ]], [[ವಾರಣಾಸಿ]] ಮುಂತಾದ ಸ್ಠಳಗಳಿಗೆ ಭೇಟಿ ನೀಡುತ್ತಾನೆ. ಹಿಮಾಲಯದ ಸೌಂದರ್ಯ ಕಂಡು ಮಂತ್ರಮುಗ್ಧನಾಗಿ ಹಾಡುತ್ತಾನೆ. ಈ ಸ್ಠಿತಿಯಲ್ಲಿ ವಿಶ್ವನಾಥನನ್ನು ಪುಟ್ಟಾ ಜೋಯ್ಸ ನೋಡುತ್ತಾನೆ ಮತ್ತು ವಿಶ್ವನಾಥನಿಗೆ ನೆನಪಿನ ಶಕ್ತಿ ಮರುಕಳಿಸಲು ಸಹಾಯ ಮಾಡುತ್ತಾನೆ. ಏತನ್ಮಧ್ಯೆ ತೂಗುದೀಪ ವಿಶ್ವನಾಥನ ಮಕ್ಕಳನ್ನು ಮರುಳು ಮಾಡಿ, ವಿಶ್ವನಾಥನ ಆಸ್ತಿಯನ್ನು ತನ್ನ ಕೈವಶ ಮಾಡಿಕೊಳ್ಳುತ್ತಾನೆ. ಮೂರೂ ಮಕ್ಕಳು ಐಷಾರಾಮಿ ಜೀವನದ ಗೀಳನ್ನು ಹಚ್ಚಿಕೊಂಡು ತಮ್ಮ ಅಜ್ಜಿಯನ್ನೂ ಸಹ ಮನೆಯಿಂದ ಹೊರ ಹಾಕುತ್ತಾರೆ. ವಿಶ್ವನಾಥ ಮರಳಿದಾಗ, ದೇವಸ್ಥಾನದಂತಿದ್ದ ತನ್ನ ಒಂದು ಹೋಟೇಲಿನಂತೆ ಮಾರ್ಪಾಡಾಗಿರುವುದನ್ನು ಗಮನಿಸುತ್ತಾನೆ. ಅಲ್ಲಿದ್ದ ಮದ್ಯ ವ್ಯಸನಿಗಳನ್ನು ತಾನೊಬ್ಬನೇ ಹೊಡೆದೋಡಿಸಿ ತನ್ನ ತಾಯಿಯ ಬಗ್ಗೆ ವಿಚಾರಿಸುತ್ತಾನೆ. ತನ್ನ ತಾಯಿ ಏಕಾಂಗಿಯಾಗಿ ದಿನ ಕಳೆಯುತ್ತಿರುವುದನ್ನು ತಿಳಿದ ಕೂಡಲೇ ಅಲ್ಲಿಗೆ ಹೋಗುತ್ತಾನೆ. ಅವನ ತಾಯಿಗೆ ಮಗ ಜೀವಂತವಾಗಿರುವುದನ್ನು ನೋಡಿ ಬಹಳ ಸೊತೋಷವಾಗುತ್ತದೆ. ಮದ್ಯ ಮಾರಾಟ ಮತ್ತು ಇನ್ನಿತರ ಅನಿಷ್ತ ಪದ್ದತಿಗಳ ವಿರುದ್ಧ ಹೋರಾಡಲು ಪ್ರೇರೇಪಿಸುತ್ತಾರೆ. ವಿಶ್ವನಾಥ ಗೆಲ್ಲುತ್ತಾನೆ, ಜೂಜಾಡುವ ಜಾಗವನ್ನು ಒಂದು ಶಾಲೆಯಾಗಿ ಪರಿವರ್ತಿಸುತ್ತಾನೆ ಮತ್ತು ಮದ್ಯದಂಗಡಿಯನ್ನು ಮುಚ್ಚಿಸುತ್ತಾನೆ. ಅವನ ಮಕ್ಕಳೂ ಕೂಡ ಪಾಠ ಕಲಿತು ಮನೆಗೆ ಮರಳಿ ಬರುತ್ತಾರೆ. ಸಂತೋಷದಿಂದ ವಿಶ್ವನಾಥ, ತನ್ನ ಆಸ್ತಿಯನ್ನು ತನ್ನ ಮಕ್ಕಳಲ್ಲಿ ಹಂಚಲು ಕ್ರಯಪತ್ರ ಬರೆದು, ಸಿಂಹಾದ್ರಿಯನ್ನು ಬಿಟ್ಟು ಬಹುದೂರ ಹೊರಡುತ್ತಾನೆ. ==ಪಾತ್ರವೃಂದ & ನೇಪಾಲ್ ಸಾಂಗ್ಸ್== {| class="wikitable" |- | ಮೀನಾಕ್ಷಿ | [[ಮಾಧವಿ]] |- | ವಿಶ್ವನಾಥನ ತಂದೆ | [[ಕೆ ಎಸ್ ಅಶ್ವಥ್]] |- | ವಿಶ್ವನಾಥನ ತಾಯಿ | [[ಪಂಡರೀಬಾಯಿ]] |- | ಹಿರಿಯ ಮಗ | [[ಚಿ ಗುರುದತ್]] |- | ಎರಡನೇ ಮಗ | [[ಅಭಿಜಿತ್]] |- | ಕೊನೆಯ ಮಗ | ಬಾಲರಾಜ್ |- | ಪುಟ್ಟಾ ಜೋಯ್ಸ | [[ಟೆನ್ನಿಸ್ ಕೃಷ್ಣ]] |- | ಲಕ್ಷ್ಮಿ | [[ಸುಧಾರಾಣಿ]] |- ! 1992 ! 1996 |- | ವಿಶ್ವನಾಥ | [[ರಾಜ್ ಕುಮಾರ್]] |- | | |} ==ಸಂಗೀತ== [[ಚಿ.ಉದಯಶಂಕರ್]], [[ಕೆ.ಎಸ್.ನರಸಿಂಹಸ್ವಾಮಿ]] ಹಾಗೂ ಮೂಗೂರು ಮಲ್ಲಪ್ಪರವರು ರಚಿಸಿರುವ ಸಾಹಿತ್ಯಕ್ಕೆ [[ಉಪೇಂದ್ರ ಕುಮಾರ್]] ಸಂಗೀತ ನೀಡಿದ್ದಾರೆ. <!--{{ಚುಟುಕು-ಚಲನಚಿತ್ರ}} --> {{Unreferenced}} {{Interwikineeded}} [[ವರ್ಗ:ವರ್ಷ-೧೯೯೨ ಕನ್ನಡಚಿತ್ರಗಳು]] [[ವರ್ಗ:ಕಾದಂಬರಿ ಆಧಾರಿತ ಕನ್ನಡ ಚಿತ್ರಗಳು]] [[ವರ್ಗ:ಶತದಿನೋತ್ಸವದ ಕನ್ನಡ ಚಿತ್ರಗಳು]] [[ವರ್ಗ:ರಜತಮಹೋತ್ಸವದ ಕನ್ನಡ ಚಿತ್ರಗಳು]] [[ವರ್ಗ:ಸುವರ್ಣಮಹೋತ್ಸವದ ಕನ್ನಡ ಚಿತ್ರಗಳು]]<br><br> [[ವರ್ಗ:ರಾಜಕುಮಾರ್ ಚಲನಚಿತ್ರಗಳು]] [[ವರ್ಗ:೧೯೯೬ ಜನನ]] [[ವರ್ಗ:ನೇಪಾಳ್]] __FORCETOC__ __NOEDITSECTION__ __INDEX__ __NEWSECTIONLINK__ 3381oob1ovyc9cnsr9h8tneyu0xa0yg 1376273 1376272 2026-07-03T21:26:35Z ~2026-36694-37 100187 ಜೀವನ ಚೈತ್ರಾ 1376273 wikitext text/x-wiki {{Infobox ಚಲನಚಿತ್ರ | ಚಿತ್ರದ ಹೆಸರು = [[Image:ಜೀವನ ಚೈತ್ರ.jpg|250px]] | ಬಿಡುಗಡೆಯಾದ ವರ್ಷ = [[:ವರ್ಗ:ವರ್ಷ-೧೯೯೨ ಕನ್ನಡಚಿತ್ರಗಳು|೧೯೯೨|೮|೨೫|ಡಿಎಫ್=ಎಸ್]] (ಕನ್ನಡ) | ಚಿತ್ರ ನಿರ್ಮಾಣ ಸಂಸ್ಥೆ = ದಾಕ್ಷಾಯಿಣಿ ಸಿನಿ ಕಂಬೈನ್ಸ್ | ನಾಯಕ(ರು) = [[ಡಾ.ರಾಜ್‍ಕುಮಾರ್]] | ನಾಯಕಿ(ಯರು) = [[ಮಾಧವಿ]] | ಪೋಷಕ ನಟರು = [[ಕಲಾ]], [[ಶ್ರೀರಕ್ಷಾ]], [[ಸುಜಾತ]], [[ಸುಧಾರಾಣಿ]], [[ಬಾಲರಾಜ್]] | ಸಂಗೀತ ನಿರ್ದೇಶನ = [[ಉಪೇಂದ್ರಕುಮಾರ್]] | ಕಥೆ = [[ವಿಶಾಲಾಕ್ಷಿ ದಕ್ಷಿಣಾಮೂರ್ತಿ]] | ಚಿತ್ರಕಥೆ = [[ಕಾಶೀನಾಥ್]] | ಸಂಭಾಷಣೆ = ಇಂಡಿಯಾ | ಚಿತ್ರಗೀತೆ ರಚನೆ = [[ಚಿ.ಉದಯಶಂಕರ್]] | ಹಿನ್ನೆಲೆ ಗಾಯನ = [[ಡಾ.ರಾಜ್‍ಕುಮಾರ್]] | ಛಾಯಾಗ್ರಹಣ = [[ಎಸ್.ವಿ.ಶ್ರೀಕಾಂತ್]] | ನೃತ್ಯ = | ಸಾಹಸ = ಕನ್ನಡ ನೇಪಾಳ್ | ಸಂಕಲನ = ೧೯೯೫{{!}}೪{{!}}೩{{!}}ಡಿಎಫ್=ಎಸ್ (ನೇಪಾಳ್) | ನಿರ್ದೇಶನ = [[ದೊರೆ-ಭಗವಾನ್]] | ನಿರ್ಮಾಪಕರು = [[ಪಾರ್ವತಮ್ಮ ರಾಜ್‍ಕುಮಾರ್]] | ಬಿಡುಗಡೆ ದಿನಾಂಕ = | ಪ್ರಶಸ್ತಿ ಪುರಸ್ಕಾರಗಳು = ಈ ಚಿತ್ರದ '''ನಾದಮಯ ಈ ಲೋಕವೆಲ್ಲಾ''' ಗೀತೆಯ ಗಾಯನಕ್ಕೆ [[ಡಾ.ರಾಜ್‍ಕುಮಾರ್]] ಅವರಿಗೆ [[ರಾಷ್ಟ್ರಪ್ರಶಸ್ತಿ]] ದೊರಕಿತು | ಇತರೆ ಮಾಹಿತಿ = [[ವಿಶಾಲಾಕ್ಷಿ ದಕ್ಷಿಣಾಮೂರ್ತಿ]]ಯವರ ಇದೇ ಹೆಸರಿನ ಕಾದಂಬರಿ ಆಧಾರಿತ. }} '''ಜೀವನ ಚೈತ್ರ''' - [[೧೯೯೨]]-[[೧೯೯೬]] ಫಿಲಂ ರಲ್ಲಿ ಬಿಡುಗಡೆಯಾದ, ದೊರೈ- ಭಗವಾನ್ ನಿರ್ದೇಶಿಸಿರುವ [[ಕನ್ನಡ]] & [[ನೇಪಾಳ]]ಚಲನಚಿತ್ರ. ಈ ಚಿತ್ರದಲ್ಲಿ ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಸಾಮಾಜಿಕ ಕಳಕಳಿಯ ಸಂದೇಶವಿದೆ. ಮದ್ಯಸೇವನೆಯ ವಿರುದ್ಧ ಹೋರಾಡುವ ಪಾತ್ರದಲ್ಲಿ ಡಾ.ರಾಜ್‍ಕುಮಾರ್ ಅಭಿನಯಿಸಿದ್ದಾರೆ. [[ಮಾಧವಿ]] ಈ ಚಿತ್ರದ ನಾಯಕಿ. ಈ ಚಿತ್ರ ೩ ವರ್ಷಗಳ ನಂತರ ಚಿತ್ರರಂಗಕ್ಕೆ ರಾಜ್ ಕುಮಾರ್ರವರ ಮರುಪ್ರವೇಶವಾಗಿತ್ತು. ಇದೊಂದು [[ವಿಶಾಲಾಕ್ಷಿ ದಕ್ಷಿಣಾಮೂರ್ತಿ]]ಯವರ ಇದೇ ಹೆಸರಿನ ಕಾದಂಬರಿ ಆಧಾರಿತ ಚಲನಚಿತ್ರ. ಪ್ರಾರಂಭದಲ್ಲಿ ಈ ಚಿತ್ರವನ್ನು ಸಿಂಹಾದ್ರಿಯ ಸಿಂಹ ಎಂದು ಹೆಸರಿಸಲಾಗಿತ್ತು. ಈ ಚಿತ್ರದಿಂದ ರಾಜ್ ಕುಮಾರ್ ಕನ್ನಡ ಪ್ರೇಕ್ಷಕರ ಮೇಲಿನ ತಮ್ಮ ಹಿಡಿತವನ್ನು ಮತ್ತೊಮ್ಮೆ ತೋರಿಸಿದರು. ಈ ಚಿತ್ರದ ಪರಿಣಾಮವಾಗಿ [[ಕರ್ನಾಟಕ]]ದಲ್ಲಿನ ಹಲವಾರು ಹೆಂಡದಂಗಡಿಗಳು ಮುಚ್ಚಲ್ಪಟ್ಟವು ಹಾಗು [[ಡಾ.ರಾಜ್‍ಕುಮಾರ್]] ಅವರ ಹಲವಾರು ಅಭಿಮಾನಿಗಳು ಮದ್ಯಪಾನ ತ್ಯಜಿಸಿದರೆಂದು ದಿನಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. "ನಾದಮಯ" ಗೀತೆಗಾಗಿ ರಾಜ್ ಕುಮಾರ್ ೪೦ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ [[ಅತ್ಯುತ್ತಮ ಹಿನ್ನೆಲೆ ಗಾಯಕ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ]] ಗಳಿಸಿದರು. ೧೯೯೨ - ೯೩ನೇ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಈ ಚಿತ್ರಕ್ಕೆ ೪ ಪ್ರಶಸ್ತಿ ಲಭಿಸಿತು; [[ಅತ್ಯುತ್ತಮ ಚಿತ್ರ - ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ|ಮೊದಲ ಅತ್ಯುತ್ತಮ ಚಿತ್ರ]], [[ಅತ್ಯುತ್ತಮ ನಟ - ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ|ಅತ್ಯುತ್ತಮ ನಟ]] (ರಾಜ್ ಕುಮಾರ್), [[ಅತ್ಯುತ್ತಮ ಸಂಗೀತ ನಿರ್ದೇಶಕ - ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ|ಅತ್ಯುತ್ತಮ ಸಂಗೀತ ನಿರ್ದೇಶಕ]] ([[ಉಪೇಂದ್ರಕುಮಾರ್]]) ಮತ್ತು [[ಅತ್ಯುತ್ತಮ ಸಂಭಾಷಣೆ ಬರಹಗಾರ - ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ]] ([[ಚಿ.ಉದಯಶಂಕರ್]]). ==ಕಥಾವಸ್ತು== ಈ ಚಿತ್ರದ ಕಥೆ, ನಾಯಕ ಯೌವನದಲ್ಲಿ ವಿಶ್ವನಾಥನಿಂದ ಮುಂದೆ ಜೋಡೀದಾರ್ ವಿಶ್ವನಾಥನಾಗುವ ತನಕ ನಡೆಯುವ ಘಟನಾವಳಿಗಳನ್ನೊಳಗೊಂಡ ಕಥೆಯಾಗಿದೆ. ಕಥಾನಾಯಕ ಒಬ್ಬ ಆದರ್ಶ ಮಗ, ಕಥಾನಾಯಕಿ ಮೀನಾಕ್ಷಿ (ಮಾಧವಿ)ಯನ್ನು ತನ್ನ ಬಾಳ ಸಂಗಾತಿಯಾಗಿ ಸ್ವೀಕರಿಸಲು ತಂದೆ ತಾಯಿಯರಲ್ಲಿ ಕೇಳುತ್ತಾನೆ. ಮೀನಾಕ್ಷಿ ವಿಶ್ವನಾಥನ ಕಡೆಗೆ ಆಕರ್ಷಿತಳಾದರೂ, ಜೋಡೀದಾರರ ವಂಶಕ್ಕೆ ತಾನು ಸರಿ ಹೊಂದುತ್ತೇನೋ ಇಲ್ಲವೊ ಎಂದು ಹೆದರುತ್ತಾಳೆ. ಆದರೆ ವಿಶ್ವನಾಥನ ತಂದೆ ತನ್ನ ಮಗನ ಆಯ್ಕೆಯಿಂದ ಸಂತೋಷಗೊಂಡು ಮದುವೆ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸುತ್ತಾರೆ. ಮೀನಾಕ್ಷಿ ಮತ್ತು ವಿಶ್ವನ್ನಾಥ ಮದುವೆಯಾಗುತ್ತಾರೆ. ವಿಶ್ವನಾಥ ತನ್ನ ತಂದೆಯಿಂದ ಸಿಂಹಾದ್ರಿ ಮತ್ತು ಇತರ ಎಂಟು ಹಳ್ಳಿಗಳ ಜೋಡೀದಾರನಾಗುವ ಜವಾಬ್ದಾರಿಯನ್ನು ತೆಗೆದುಕೊಂಡು, ಆ ಹಳ್ಳಿಗಳ ಜೀವನವನ್ನು ಉತ್ತಮವಾಗಿಸುವ ಪ್ರಯತ್ನ ಮಾಡುತ್ತಾನೆ. ಅನಕ್ಷರತೆ, ಅಕ್ರಮ ಮದ್ಯ ತಯಾರಿಕೆ ಮತ್ತು ಸಮಾಜದ ಇನ್ನಿತರ ಅನಿಷ್ಟ ಪದ್ದತಿಗಳ ವಿರುದ್ಧ ಹೋರಾಡುತ್ತಾನೆ. ಸಮಾನಾಂತರವಾಗಿ ಚಿತ್ರದ ಹಾಸ್ಯ ದೃಶ್ಯಗಳನ್ನು ಮನೆತನದ ದೇವಸ್ಥಾನದ ಅರ್ಚಕ 'ಪುಟ್ಟಾ ಜೋಯ್ಸ' ನಿರ್ವಹಿಸುತ್ತಾನೆ. ಜೋಡಿದಾರ್ ಮನೆಯಿಂದ ಚಿನ್ನ ಕದಿಯಲು ಪ್ರಯತ್ನಿಸಿ ಸಿಕ್ಕಿಬಿದ್ದಾಗ, ತಪ್ಪೊಪ್ಪಿಕೊಳ್ಳುತ್ತಾನೆ. ಉದಾರ ವ್ಯಕ್ತಿತ್ವದವನಾದ ವಿಶ್ವನಾಥ ಅವನಿಗೆ ಸ್ವಲ್ಪ ಹಣ ಕೊಟ್ಟು, ಊರಿನವರು ವಿಷಯ ಗೊತ್ತಾದರೆ ನಿನ್ನನ್ನು ಕೊಂದೇಬಿಡುತ್ತಾರೆ ಎಂದು ಊರನ್ನು ತೊರೆಯಲು ಹೇಳುತ್ತಾನೆ. ಪುಟ್ಟಾ ಜೋಯ್ಸ ತಾನು ಜೋಡೀದಾರರೊಡನೆ ಇರಲು ಅಯೋಗ್ಯನೆಂದು ತಿಳಿದು ದುಃಖದಲ್ಲಿ ಊರನ್ನು ತೊರೆಯುತ್ತಾನೆ. ವಿಶ್ವನಾಥನ ಮಕ್ಕಳು ವಯಸ್ಸಿಗೆ ಬಂದಾಗ ಮನೆಯಲ್ಲಿ ಬಿರುಕು ಆರಂಭವಾಗುತ್ತದೆ. ಹಿರಿಯ ಮಗ ಒಬ್ಬ ವೈದ್ಯ ತನ್ನ ಸಹಪಾಠಿ, ಒಬ್ಬ ಮದ್ಯದಂಗಡಿಯವ ([[ತೂಗುದೀಪ ಶ್ರೀನಿವಾಸ್]]), ಯಾರು ವಿಶ್ವನಾಥನಿಂದ ಊರಿನಿಂದ ಹೊರ ಹಾಕಿರಲ್ಪಟ್ಟಿರುತ್ತಾನೋ ಮಗಳನ್ನು ಪ್ರೀತಿಸುತ್ತಾನೆ. ವಿಶ್ವನಾಥ ಹುಡುಗಿಯ ತಂದೆಯ ಹತ್ತಿರ ಮದುವೆ ಪ್ರಸ್ತಾಪವನ್ನು ಚರ್ಚಿಸಲು ಬಂದಾಗ ಅವನು ವಿಶ್ವನಾಥನನ್ನು ಅವಮಾನಿಸುತ್ತಾನೆ. ವಿಶ್ವನಾಥ ತನ್ನ ಮಗ ಹಾಗು ಸೊಸೆ ಇಬ್ಬರೂ ವೈದ್ಯರಾದ್ದರಿಂದ, ಅವರನ್ನು ತಾನು ಹಳ್ಳಿಯ ಒಳಿತಿಗಾಗಿ ನಿರ್ಮಿಸಲು ಬಯಸಿದ ಆಸ್ಪತ್ರೆಯನ್ನು ನೋಡಿಕೊಳ್ಳಲು ಬಯಸುತ್ತಾನೆ. ಆದರೆ ಹುಡುಗಿಯ ತಂದೆ ದೂರದೃಷ್ಟಿ ಇಲ್ಲದೆ, ತನ್ನ ಮಗಳು ಹಳ್ಳಿಯಲ್ಲೇ ಉಳಿಯುತ್ತಾಳೆಂದು ತಿಳಿಯುತ್ತಾನೆ. ವಿಶ್ವನಾಥ ಅವಳು ತನ್ನ ಮಗನನ್ನು ಮದುವೆಯಾಗಬೇಕಿದ್ದರೆ ಹಳ್ಳಿಯಲ್ಲೇ ಉಳಿಯಬೇಕೆಂದು ಒತ್ತಾಯ ಮಾಡುತ್ತಾನೆ. ತಾನು ತನ್ನ ಪ್ರೀತಿ ಅಥವಾ ಹಳ್ಳಿ, ಎರಡರಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಳ್ಳಬೇಕಾಗಿ ಹುಡುಗನನ್ನು ಹೆದರಿಸಿ ಹುಡುಗಿಯ ತಂದೆ ಹೊರನಡೆಯುತ್ತಾನೆ. ವಿಶ್ವನಾಥನ ಮಗ ವಿಶ್ವನಾಥನ ಜೊತೆ ಜಗಳವಾಡಿ ಮನೆಯನ್ನು ತೊರೆಯುತ್ತಾನೆ. ವಿಶ್ವನಾಥ ರಾಯರಿಗೆ ಹೀಗೆ ಮೊದಲನೆ ಆಘಾತವಾಗುತ್ತದೆ. ಎರಡೆನೆಯ ಮಗ ಅಭಿಜಿತ್ ಮದುವೆಯಾದರೂ, ಸೊಸೆಗೆ ಹಳ್ಳಿಯ ಮನೆಯಲ್ಲಿ ಅತ್ತೆ ಮಾವನ ಸೇವೆ ಮಾಡಿಕೊಂಡಿರುವುದು ಹಿಡಿಸುವುದಿಲ್ಲ. ಮೀನಾಕ್ಷಿ ತನ್ನ ಸೋದರನನ್ನು, ಅವನ ಮಗಳು ಲಕ್ಷ್ಮಿ([[ಸುಧಾರಾಣಿ]]) ತನ್ನ ಮನೆಯಲ್ಲಿಯೇ ಕೆಲ ದಿನ ಕಳೆಯಲೆಂದು ಕೇಳುತ್ತಾಳೆ. ಲವಲವಲವಿಕೆಯ ಲಕ್ಶ್ಮಿ ಮತ್ತೊಮ್ಮೆ ಆ ಮನೆಯಲ್ಲಿ ಹರುಷ ತುಂಬುತ್ತಾಳೆ. ವಿಶ್ವನಾಥ್ ಮತ್ತು ಮೀನಾಕ್ಷಿ ತಮ್ಮ ಕೊನೆಯ ಮಗ ನರಹರಿಗೆ ಅವಳನ್ನು ಮದುವೆ ಮಾಡಳು ಯೋಚಿಸುತ್ತಾರೆ. ಒಂದು ರಹಸ್ಯ ಪ್ರೇಮವನ್ನು ಹೊಂದ್ದಿದ್ದ ನರಹರಿ ಇದನ್ನು ತಿಳಿದ ಕೂಡಲೇ ಅವಳನ್ನು ಮದುವೆಯಾಗಿ ಮನೆಗೆ ಕರೆತರುತ್ತಾನೆ. ವಿಶ್ವನಾಥ್ ಮತ್ತು ಮೀನಾಕ್ಷಿಗೆ ನರಹರಿ ಮತ್ತು ಅವನ ಹೆಂಡತಿಯನ್ನು ನೋಡಿ ಆಘಾತವಾಗುತ್ತದೆ. ತನ್ನ ಅಣ್ಣನಿಗೆ ಹೇಳಿದಂತೆ ಮಾತನ್ನು ಉಳಿಸಿಕೊಳ್ಳಲಾಗದ ಮೀನಾಕ್ಷಿ ಅದೇ ಕೊರಗಿನಿಂದ ಕೊನೆಯುಸಿರೆಳೆಯುತ್ತಾಳೆ. ಒಂಟಿತನದಿಂದ ವಿಶ್ವನಾಥ [[ತೀರ್ಥಯಾತ್ರೆ]]ಗೆ ಹೊರಡುತ್ತಾನೆ, ಅಲ್ಲಿ ಒಂದು ಅಪಘಾತಕ್ಕೆ ಒಳಗಾಗಿ ಹಣ ಮತ್ತು ನೆನಪಿನ ಶಕ್ತಿ ಕಳೆದುಕೊಳ್ಳುತ್ತಾನೆ. ಹೀಗೇ [[ಬದರಿನಾಥ]], [[ವಾರಣಾಸಿ]] ಮುಂತಾದ ಸ್ಠಳಗಳಿಗೆ ಭೇಟಿ ನೀಡುತ್ತಾನೆ. ಹಿಮಾಲಯದ ಸೌಂದರ್ಯ ಕಂಡು ಮಂತ್ರಮುಗ್ಧನಾಗಿ ಹಾಡುತ್ತಾನೆ. ಈ ಸ್ಠಿತಿಯಲ್ಲಿ ವಿಶ್ವನಾಥನನ್ನು ಪುಟ್ಟಾ ಜೋಯ್ಸ ನೋಡುತ್ತಾನೆ ಮತ್ತು ವಿಶ್ವನಾಥನಿಗೆ ನೆನಪಿನ ಶಕ್ತಿ ಮರುಕಳಿಸಲು ಸಹಾಯ ಮಾಡುತ್ತಾನೆ. ಏತನ್ಮಧ್ಯೆ ತೂಗುದೀಪ ವಿಶ್ವನಾಥನ ಮಕ್ಕಳನ್ನು ಮರುಳು ಮಾಡಿ, ವಿಶ್ವನಾಥನ ಆಸ್ತಿಯನ್ನು ತನ್ನ ಕೈವಶ ಮಾಡಿಕೊಳ್ಳುತ್ತಾನೆ. ಮೂರೂ ಮಕ್ಕಳು ಐಷಾರಾಮಿ ಜೀವನದ ಗೀಳನ್ನು ಹಚ್ಚಿಕೊಂಡು ತಮ್ಮ ಅಜ್ಜಿಯನ್ನೂ ಸಹ ಮನೆಯಿಂದ ಹೊರ ಹಾಕುತ್ತಾರೆ. ವಿಶ್ವನಾಥ ಮರಳಿದಾಗ, ದೇವಸ್ಥಾನದಂತಿದ್ದ ತನ್ನ ಒಂದು ಹೋಟೇಲಿನಂತೆ ಮಾರ್ಪಾಡಾಗಿರುವುದನ್ನು ಗಮನಿಸುತ್ತಾನೆ. ಅಲ್ಲಿದ್ದ ಮದ್ಯ ವ್ಯಸನಿಗಳನ್ನು ತಾನೊಬ್ಬನೇ ಹೊಡೆದೋಡಿಸಿ ತನ್ನ ತಾಯಿಯ ಬಗ್ಗೆ ವಿಚಾರಿಸುತ್ತಾನೆ. ತನ್ನ ತಾಯಿ ಏಕಾಂಗಿಯಾಗಿ ದಿನ ಕಳೆಯುತ್ತಿರುವುದನ್ನು ತಿಳಿದ ಕೂಡಲೇ ಅಲ್ಲಿಗೆ ಹೋಗುತ್ತಾನೆ. ಅವನ ತಾಯಿಗೆ ಮಗ ಜೀವಂತವಾಗಿರುವುದನ್ನು ನೋಡಿ ಬಹಳ ಸೊತೋಷವಾಗುತ್ತದೆ. ಮದ್ಯ ಮಾರಾಟ ಮತ್ತು ಇನ್ನಿತರ ಅನಿಷ್ತ ಪದ್ದತಿಗಳ ವಿರುದ್ಧ ಹೋರಾಡಲು ಪ್ರೇರೇಪಿಸುತ್ತಾರೆ. ವಿಶ್ವನಾಥ ಗೆಲ್ಲುತ್ತಾನೆ, ಜೂಜಾಡುವ ಜಾಗವನ್ನು ಒಂದು ಶಾಲೆಯಾಗಿ ಪರಿವರ್ತಿಸುತ್ತಾನೆ ಮತ್ತು ಮದ್ಯದಂಗಡಿಯನ್ನು ಮುಚ್ಚಿಸುತ್ತಾನೆ. ಅವನ ಮಕ್ಕಳೂ ಕೂಡ ಪಾಠ ಕಲಿತು ಮನೆಗೆ ಮರಳಿ ಬರುತ್ತಾರೆ. ಸಂತೋಷದಿಂದ ವಿಶ್ವನಾಥ, ತನ್ನ ಆಸ್ತಿಯನ್ನು ತನ್ನ ಮಕ್ಕಳಲ್ಲಿ ಹಂಚಲು ಕ್ರಯಪತ್ರ ಬರೆದು, ಸಿಂಹಾದ್ರಿಯನ್ನು ಬಿಟ್ಟು ಬಹುದೂರ ಹೊರಡುತ್ತಾನೆ. ==ಪಾತ್ರವೃಂದ & ನೇಪಾಲ್ ಸಾಂಗ್ಸ್== {| class="wikitable" |- | ಮೀನಾಕ್ಷಿ | [[ಮಾಧವಿ]] |- | ವಿಶ್ವನಾಥನ ತಂದೆ | [[ಕೆ ಎಸ್ ಅಶ್ವಥ್]] |- | ವಿಶ್ವನಾಥನ ತಾಯಿ | [[ಪಂಡರೀಬಾಯಿ]] |- | ಹಿರಿಯ ಮಗ | [[ಚಿ ಗುರುದತ್]] |- | ಎರಡನೇ ಮಗ | [[ಅಭಿಜಿತ್]] |- | ಕೊನೆಯ ಮಗ | ಬಾಲರಾಜ್ |- | ಪುಟ್ಟಾ ಜೋಯ್ಸ | [[ಟೆನ್ನಿಸ್ ಕೃಷ್ಣ]] |- | ಲಕ್ಷ್ಮಿ | [[ಸುಧಾರಾಣಿ]] |- ! 1992 ! 1996 |- | ವಿಶ್ವನಾಥ | [[ರಾಜ್ ಕುಮಾರ್]] |- | | |} ==ಸಂಗೀತ== [[ಚಿ.ಉದಯಶಂಕರ್]], [[ಕೆ.ಎಸ್.ನರಸಿಂಹಸ್ವಾಮಿ]] ಹಾಗೂ ಮೂಗೂರು ಮಲ್ಲಪ್ಪರವರು ರಚಿಸಿರುವ ಸಾಹಿತ್ಯಕ್ಕೆ [[ಉಪೇಂದ್ರ ಕುಮಾರ್]] ಸಂಗೀತ ನೀಡಿದ್ದಾರೆ. <!--{{ಚುಟುಕು-ಚಲನಚಿತ್ರ}} --> {{Unreferenced}} {{Interwikineeded}} [[ವರ್ಗ:ವರ್ಷ-೧೯೯೨ ಕನ್ನಡಚಿತ್ರಗಳು]] [[ವರ್ಗ:ಕಾದಂಬರಿ ಆಧಾರಿತ ಕನ್ನಡ ಚಿತ್ರಗಳು]] [[ವರ್ಗ:ಶತದಿನೋತ್ಸವದ ಕನ್ನಡ ಚಿತ್ರಗಳು]] [[ವರ್ಗ:ರಜತಮಹೋತ್ಸವದ ಕನ್ನಡ ಚಿತ್ರಗಳು]] [[ವರ್ಗ:ಸುವರ್ಣಮಹೋತ್ಸವದ ಕನ್ನಡ ಚಿತ್ರಗಳು]]<br><br> [[ವರ್ಗ:ರಾಜಕುಮಾರ್ ಚಲನಚಿತ್ರಗಳು]] [[ವರ್ಗ:೧೯೯೬ ಜನನ]] [[ವರ್ಗ:ನೇಪಾಳ್]] __FORCETOC____NOEDITSECTION__ __INDEX__ __NEWSECTIONLINK__ 7agq66vb5a977glzsswk76c7x0tz0w4 ಆಕಾಶ್ (ಚಲನಚಿತ್ರ) 0 7942 1376265 1336360 2026-07-03T19:16:54Z ~2026-36694-37 100187 ಆಕಾಶ (೨೦೦೫) 1376265 wikitext text/x-wiki {{Infobox ಚಲನಚಿತ್ರ |ಚಿತ್ರದ ಹೆಸರು = [[Image:Akash.jpg|250px]] |ಬಿಡುಗಡೆಯಾದ ವರ್ಷ = [[:ವರ್ಗ:ವರ್ಷ-೨೦೦೫ ಕನ್ನಡಚಿತ್ರಗಳು|೨೦೦೫]] |ಚಿತ್ರ ನಿರ್ಮಾಣ ಸಂಸ್ಥೆ = |ನಾಯಕ(ರು) = [[ಪುನೀತ್ ರಾಜ್‍ಕುಮಾರ್]] |ನಾಯಕಿ(ಯರು) = [[ರಮ್ಯ]] |ಪೋಷಕ ನಟರು = [[ಅವಿನಾಶ್]], [[ಕಿಶೋರ್]], ಸೋನಿಯಾ, [[ಪವಿತ್ರಾ ಲೋಕೇಶ್]], [[ಹೊನ್ನವಳ್ಳಿ ಕೃಷ್ಣ]], [[ಆದರ್ಶ್]], [[ಆಶಿತಾ]], [[ಆಶಿಶ್ ವಿದ್ಯಾರ್ಥಿ]] |ಸಂಗೀತ ನಿರ್ದೇಶನ = [[ಆರ್.ಪಿ.ಪಟ್ನಾಯಕ್]] |ಕಥೆ = |ಚಿತ್ರಕಥೆ = |ಸಂಭಾಷಣೆ = [[ಎಂ.ಎಸ್.ರಮೇಶ್]] |ಚಿತ್ರಗೀತೆ ರಚನೆ = |ಹಿನ್ನೆಲೆ ಗಾಯನ = |ಛಾಯಾಗ್ರಹಣ = [[ಪ್ರಸಾದ್ ಬಾಬು]] |ನೃತ್ಯ = |ಸಾಹಸ = |ಸಂಕಲನ = |ನಿರ್ದೇಶನ = [[ಮಹೇಶ್ ಬಾಬು]] |ನಿರ್ಮಾಪಕರು = |ಬಿಡುಗಡೆ ದಿನಾಂಕ = |ಪ್ರಶಸ್ತಿ ಪುರಸ್ಕಾರಗಳು = |ಇತರೆ ಮಾಹಿತಿ = }} ಈ ಚಿತ್ರವನ್ನು ಮಹೇಶ್ ಬಾಬು ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಎಂ.ಎಸ್.ರಮೇಶ್.ಈ ಚಿತ್ರದಲ್ಲಿ ಬರುವ ಪಾತ್ರಗಳು ಪುನೀತ್ ರಾಜ್‍ಕುಮಾರ್, ರಮ್ಯ, ಅವಿನಾಶ್, ಕಿಶೋರ್, ಸೋನಿಯಾ, ಪವಿತ್ರಾ ಲೋಕೇಶ್, ಹೊನ್ನವಳ್ಳಿ ಕೃಷ್ಣ, ಆದರ್ಶ್, ಆಶಿತಾ, ಆಶಿಶ್ ವಿದ್ಯಾರ್ಥಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಆರ್.ಪಿ.ಪಟ್ನಾಯಕ್.ಈ ಚಿತ್ರದ ಛಾಯಾಗ್ರಹಕರು ''ಪ್ರಸಾದ್ ಬಾಬು''. ಈ ಚಿತ್ರವು ೨೦೦೫ ರಲ್ಲಿ ಬಿಡುಗಡೆಯಾಯಿತು. ಸೇಮ್ ಯಶ್ ರಿಮೇಕ್ ಆಫ್ ಬೇಸ್ಡ್ [[ಕಹೋ ನಾ... ಪ್ಯಾರ್ ಹೇ (ಚಲನಚಿತ್ರ)|ಕಹೋ ನಾ... ಪ್ಯಾರ್ ಹೇ]] (೨೦೦೦) (ಹಿಂದಿ) {{Unreferenced}} {{Interwikineeded}} [[ವರ್ಗ:ಕನ್ನಡ ಚಲನಚಿತ್ರಗಳು]] [[ವರ್ಗ:ವರ್ಷ-೨೦೦೫ ಕನ್ನಡಚಿತ್ರಗಳು]] [[ವರ್ಗ:ಪುನೀತ್ ರಾಜ್‍ಕುಮಾರ್ ಚಲನಚಿತ್ರಗಳು]] 1xiq3l62q0ksbpejvhck4llgvz5816u 1376267 1376265 2026-07-03T19:25:43Z ~2026-36694-37 100187 ಆಕಾಶ (೨೦೦೫) 1376267 wikitext text/x-wiki {{Infobox ಚಲನಚಿತ್ರ | ಚಿತ್ರದ ಹೆಸರು = [[Image:Akash.jpg|250px]] | ಬಿಡುಗಡೆಯಾದ ವರ್ಷ = [[:ವರ್ಗ:ವರ್ಷ-೨೦೦೫ ಕನ್ನಡಚಿತ್ರಗಳು|೨೦೦೫]] | ಚಿತ್ರ ನಿರ್ಮಾಣ ಸಂಸ್ಥೆ = | ನಾಯಕ(ರು) = | ನಾಯಕಿ(ಯರು) = | ಪೋಷಕ ನಟರು = [[ಅವಿನಾಶ್]], [[ಕಿಶೋರ್]], ಸೋನಿಯಾ, [[ಪವಿತ್ರಾ ಲೋಕೇಶ್]], [[ಹೊನ್ನವಳ್ಳಿ ಕೃಷ್ಣ]], [[ಆದರ್ಶ್]], [[ಆಶಿತಾ]], [[ಆಶಿಶ್ ವಿದ್ಯಾರ್ಥಿ]] | ಸಂಗೀತ ನಿರ್ದೇಶನ = | ಕಥೆ = | ಚಿತ್ರಕಥೆ = | ಸಂಭಾಷಣೆ = | ಚಿತ್ರಗೀತೆ ರಚನೆ = | ಹಿನ್ನೆಲೆ ಗಾಯನ = | ಛಾಯಾಗ್ರಹಣ = | ನೃತ್ಯ = | ಸಾಹಸ = | ಸಂಕಲನ = | ನಿರ್ದೇಶನ = | ನಿರ್ಮಾಪಕರು = | ಬಿಡುಗಡೆ ದಿನಾಂಕ = | ಪ್ರಶಸ್ತಿ ಪುರಸ್ಕಾರಗಳು = | ಇತರೆ ಮಾಹಿತಿ = | director = [[ಕಾಶೀನಾಥ್]] | writer = [[ಕಾಶೀನಾಥ್]] | producer = [[ಕಾಶೀನಾಥ್]] | starring = ಪುನೀತ್ ರಾಜಕುಮಾರ್, ರಮ್ಯಾ | cinematography = [[ಕಾಶೀನಾಥ್]] | editing = [[ಕಾಶೀನಾಥ್]] | music = [[ಜುಬೀನ್ ಗರ್ಗ್]] | studio = ಶ್ರೀ ಚಕ್ರೇಶ್ವರಿ ಕಂಬೈನ್ಸ್ | distributor = [[ಜುಬೀನ್ ಗರ್ಗ್]] | released = ೨೯ ಏಪ್ರಿಲ್ ೨೦೦೫ | country = ಇಂಡಿಯಾ | language = ಕನ್ನಡ | budget = ೧೫೫೫೫೫೪೬ }} ಈ ಚಿತ್ರವನ್ನು ಮಹೇಶ್ ಬಾಬು ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಎಂ.ಎಸ್.ರಮೇಶ್.ಈ ಚಿತ್ರದಲ್ಲಿ ಬರುವ ಪಾತ್ರಗಳು ಪುನೀತ್ ರಾಜ್‍ಕುಮಾರ್, ರಮ್ಯ, ಅವಿನಾಶ್, ಕಿಶೋರ್, ಸೋನಿಯಾ, ಪವಿತ್ರಾ ಲೋಕೇಶ್, ಹೊನ್ನವಳ್ಳಿ ಕೃಷ್ಣ, ಆದರ್ಶ್, ಆಶಿತಾ, ಆಶಿಶ್ ವಿದ್ಯಾರ್ಥಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಆರ್.ಪಿ.ಪಟ್ನಾಯಕ್.ಈ ಚಿತ್ರದ ಛಾಯಾಗ್ರಹಕರು ''ಪ್ರಸಾದ್ ಬಾಬು''. ಈ ಚಿತ್ರವು ೨೦೦೫ ರಲ್ಲಿ ಬಿಡುಗಡೆಯಾಯಿತು. ಸೇಮ್ ಯಶ್ ರಿಮೇಕ್ ಆಫ್ ಬೇಸ್ಡ್ [[ಕಹೋ ನಾ... ಪ್ಯಾರ್ ಹೇ (ಚಲನಚಿತ್ರ)|ಕಹೋ ನಾ... ಪ್ಯಾರ್ ಹೇ]] (೨೦೦೦) (ಹಿಂದಿ) {{Unreferenced}} {{Interwikineeded}} [[ವರ್ಗ:ಕನ್ನಡ ಚಲನಚಿತ್ರಗಳು]] [[ವರ್ಗ:ವರ್ಷ-೨೦೦೫ ಕನ್ನಡಚಿತ್ರಗಳು]] [[ವರ್ಗ:ಪುನೀತ್ ರಾಜ್‍ಕುಮಾರ್ ಚಲನಚಿತ್ರಗಳು]] asl0j4dzrdpi0zgd5ndro9gp38zyd7e 1376269 1376267 2026-07-03T19:43:44Z ~2026-36694-37 100187 ಆಕಾಶ (೨೦೦೫) 1376269 wikitext text/x-wiki {{Infobox ಚಲನಚಿತ್ರ | ಚಿತ್ರದ ಹೆಸರು = [[Image:Akash.jpg|250px]] | ಬಿಡುಗಡೆಯಾದ ವರ್ಷ = [[:ವರ್ಗ:ವರ್ಷ-೨೦೦೫ ಕನ್ನಡಚಿತ್ರಗಳು|೨೦೦೫]] | ಚಿತ್ರ ನಿರ್ಮಾಣ ಸಂಸ್ಥೆ = | ನಾಯಕ(ರು) = | ನಾಯಕಿ(ಯರು) = | ಪೋಷಕ ನಟರು = [[ಅವಿನಾಶ್]], [[ಕಿಶೋರ್]], ಸೋನಿಯಾ, [[ಪವಿತ್ರಾ ಲೋಕೇಶ್]], [[ಹೊನ್ನವಳ್ಳಿ ಕೃಷ್ಣ]], [[ಆದರ್ಶ್]], [[ಆಶಿತಾ]], [[ಆಶಿಶ್ ವಿದ್ಯಾರ್ಥಿ]] | ಸಂಗೀತ ನಿರ್ದೇಶನ = | ಕಥೆ = | ಚಿತ್ರಕಥೆ = | ಸಂಭಾಷಣೆ = | ಚಿತ್ರಗೀತೆ ರಚನೆ = | ಹಿನ್ನೆಲೆ ಗಾಯನ = | ಛಾಯಾಗ್ರಹಣ = | ನೃತ್ಯ = | ಸಾಹಸ = | ಸಂಕಲನ = | ನಿರ್ದೇಶನ = | ನಿರ್ಮಾಪಕರು = | ಬಿಡುಗಡೆ ದಿನಾಂಕ = | ಪ್ರಶಸ್ತಿ ಪುರಸ್ಕಾರಗಳು = | ಇತರೆ ಮಾಹಿತಿ = | caption = ಆಕಾಶ ಲೋಗೋ | director = [[ಕಾಶೀನಾಥ್]] | writer = [[ಕಾಶೀನಾಥ್]] | producer = [[ಕಾಶೀನಾಥ್]] | starring = ಪುನೀತ್ ರಾಜಕುಮಾರ್ ರಮ್ಯಾ | cinematography = ಕಹೋ ನಾ… ಪ್ಯಾರ್ ಹೈ (ಹಿಂದಿ) [[ಕಾಶೀನಾಥ್]] | editing = [[ಕಾಶೀನಾಥ್]] | music = | studio = ಶ್ರೀ ಚಕ್ರೇಶ್ವರಿ ಕಂಬೈನ್ಸ್ | distributor = [[ಜುಬೀನ್ ಗರ್ಗ್]] | released = ೨೯ ಏಪ್ರಿಲ್ ೨೦೦೫ | country = ಇಂಡಿಯಾ | language = ಕನ್ನಡ | budget = ೧೫೭೮೧೬೭೩ }} ಈ ಚಿತ್ರವನ್ನು ಮಹೇಶ್ ಬಾಬು ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಎಂ.ಎಸ್.ರಮೇಶ್.ಈ ಚಿತ್ರದಲ್ಲಿ ಬರುವ ಪಾತ್ರಗಳು ಪುನೀತ್ ರಾಜ್‍ಕುಮಾರ್, ರಮ್ಯ, ಅವಿನಾಶ್, ಕಿಶೋರ್, ಸೋನಿಯಾ, ಪವಿತ್ರಾ ಲೋಕೇಶ್, ಹೊನ್ನವಳ್ಳಿ ಕೃಷ್ಣ, ಆದರ್ಶ್, ಆಶಿತಾ, ಆಶಿಶ್ ವಿದ್ಯಾರ್ಥಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಆರ್.ಪಿ.ಪಟ್ನಾಯಕ್.ಈ ಚಿತ್ರದ ಛಾಯಾಗ್ರಹಕರು ''ಪ್ರಸಾದ್ ಬಾಬು''. ಈ ಚಿತ್ರವು ೨೦೦೫ ರಲ್ಲಿ ಬಿಡುಗಡೆಯಾಯಿತು. ಸೇಮ್ ಯಶ್ ರಿಮೇಕ್ ಆಫ್ ಬೇಸ್ಡ್ [[ಕಹೋ ನಾ... ಪ್ಯಾರ್ ಹೇ (ಚಲನಚಿತ್ರ)|ಕಹೋ ನಾ... ಪ್ಯಾರ್ ಹೇ]] (೨೦೦೦) (ಹಿಂದಿ) {{Unreferenced}} {{Interwikineeded}} [[ವರ್ಗ:ಕನ್ನಡ ಚಲನಚಿತ್ರಗಳು]] [[ವರ್ಗ:ವರ್ಷ-೨೦೦೫ ಕನ್ನಡಚಿತ್ರಗಳು]] [[ವರ್ಗ:ಪುನೀತ್ ರಾಜ್‍ಕುಮಾರ್ ಚಲನಚಿತ್ರಗಳು]] bp5gv2ms18e9g0k6t8k8v9sjcxe6fgj 1376271 1376269 2026-07-03T21:07:45Z ~2026-36694-37 100187 ಆಕಾಶ (೨೦೦೫) 1376271 wikitext text/x-wiki {{Infobox ಚಲನಚಿತ್ರ | ಚಿತ್ರದ ಹೆಸರು = [[Image:Akash.jpg|250px]] | ಬಿಡುಗಡೆಯಾದ ವರ್ಷ = [[:ವರ್ಗ:ವರ್ಷ-೨೦೦೫ ಕನ್ನಡಚಿತ್ರಗಳು|೨೦೦೫]] | ಚಿತ್ರ ನಿರ್ಮಾಣ ಸಂಸ್ಥೆ = | ನಾಯಕ(ರು) = | ನಾಯಕಿ(ಯರು) = | ಪೋಷಕ ನಟರು = [[ಅವಿನಾಶ್]], [[ಕಿಶೋರ್]], ಸೋನಿಯಾ, [[ಪವಿತ್ರಾ ಲೋಕೇಶ್]], [[ಹೊನ್ನವಳ್ಳಿ ಕೃಷ್ಣ]], [[ಆದರ್ಶ್]], [[ಆಶಿತಾ]], [[ಆಶಿಶ್ ವಿದ್ಯಾರ್ಥಿ]] | ಸಂಗೀತ ನಿರ್ದೇಶನ = | ಕಥೆ = | ಚಿತ್ರಕಥೆ = | ಸಂಭಾಷಣೆ = | ಚಿತ್ರಗೀತೆ ರಚನೆ = | ಹಿನ್ನೆಲೆ ಗಾಯನ = | ಛಾಯಾಗ್ರಹಣ = | ನೃತ್ಯ = | ಸಾಹಸ = | ಸಂಕಲನ = | ನಿರ್ದೇಶನ = | ನಿರ್ಮಾಪಕರು = | ಬಿಡುಗಡೆ ದಿನಾಂಕ = | ಪ್ರಶಸ್ತಿ ಪುರಸ್ಕಾರಗಳು = | ಇತರೆ ಮಾಹಿತಿ = | caption = ಆಕಾಶ ಲೋಗೋ | director = [[ಕಾಶೀನಾಥ್]] | writer = [[ಕಾಶೀನಾಥ್]] | producer = [[ಕಾಶೀನಾಥ್]] | starring = [[ಪುನೀತ್ ರಾಜಕುಮಾರ್]], ರಮ್ಯಾ | cinematography = ಕಹೋ ನಾ… ಪ್ಯಾರ್ ಹೈ (ಹಿಂದಿ) [[ಕಾಶೀನಾಥ್]] | editing = [[ಕಾಶೀನಾಥ್]] | music = | studio = ಶ್ರೀ ಚಕ್ರೇಶ್ವರಿ ಕಂಬೈನ್ಸ್ | distributor = [[ಜುಬೀನ್ ಗರ್ಗ್]] | released = ೨೯ ಏಪ್ರಿಲ್ ೨೦೦೫ | country = ಇಂಡಿಯಾ | language = ಕನ್ನಡ | budget = ೧೫೭೮೧೬೭೩ }} ಈ ಚಿತ್ರವನ್ನು ಮಹೇಶ್ ಬಾಬು ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಎಂ.ಎಸ್.ರಮೇಶ್.ಈ ಚಿತ್ರದಲ್ಲಿ ಬರುವ ಪಾತ್ರಗಳು ಪುನೀತ್ ರಾಜ್‍ಕುಮಾರ್, ರಮ್ಯ, ಅವಿನಾಶ್, ಕಿಶೋರ್, ಸೋನಿಯಾ, ಪವಿತ್ರಾ ಲೋಕೇಶ್, ಹೊನ್ನವಳ್ಳಿ ಕೃಷ್ಣ, ಆದರ್ಶ್, ಆಶಿತಾ, ಆಶಿಶ್ ವಿದ್ಯಾರ್ಥಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಆರ್.ಪಿ.ಪಟ್ನಾಯಕ್.ಈ ಚಿತ್ರದ ಛಾಯಾಗ್ರಹಕರು ''ಪ್ರಸಾದ್ ಬಾಬು''. ಈ ಚಿತ್ರವು ೨೦೦೫ ರಲ್ಲಿ ಬಿಡುಗಡೆಯಾಯಿತು. ಸೇಮ್ ಯಶ್ ರಿಮೇಕ್ ಆಫ್ ಬೇಸ್ಡ್ [[ಕಹೋ ನಾ... ಪ್ಯಾರ್ ಹೇ (ಚಲನಚಿತ್ರ)|ಕಹೋ ನಾ... ಪ್ಯಾರ್ ಹೇ]] (೨೦೦೦) (ಹಿಂದಿ) {{Unreferenced}} {{Interwikineeded}} [[ವರ್ಗ:ಕನ್ನಡ ಚಲನಚಿತ್ರಗಳು]] [[ವರ್ಗ:ವರ್ಷ-೨೦೦೫ ಕನ್ನಡಚಿತ್ರಗಳು]] [[ವರ್ಗ:ಪುನೀತ್ ರಾಜ್‍ಕುಮಾರ್ ಚಲನಚಿತ್ರಗಳು]] 8ozhjsmhcglhmwajciw02yskj0e8x5m ಪುನೀತ್ ರಾಜ್‍ಕುಮಾರ್ 0 16862 1376266 1353522 2026-07-03T19:21:51Z ~2026-36694-37 100187 ಪುನೀತ್ Rajkumar 1376266 wikitext text/x-wiki {{Infobox person | name = ಡಾ{{!}}{{!}} ಪುನೀತ್ ರಾಜ್‍ಕುಮಾರ್ | image = Puneeth Rajkumar (1).jpg | caption = ಪುನೀತ್ ಇನ್ ೨೦೧೯ | birth_name = ಲೋಹಿತ್ ರಾಜ್‍ಕುಮಾರ್ | birth_date = {{birth date|1974|03|17|df=y}} <ref>{{Cite web|url=https://theprint.in/theprint-profile/puneeth-rajkumar-was-more-than-kannada-cinema-royalty-a-foodie-cyclist-singer-too/1450572/|title=Puneeth Rajkumar was more than Kannada cinema royalty. A foodie, cyclist, singer too|first=Sharan|last=Poovanna|date=17 March 2023}}</ref> | birth_place = [[ಮದ್ರಾಸ್]] (ಈಗ [[ಚೆನ್ನೈ]]), [[ತಮಿಳುನಾಡು]], [[ಭಾರತ]] | death_date = {{Death date and age|df=yes|2021| 10|29|1974|03|17}} <ref>{{cite news |title=Puneeth Rajkumar passes away at 46 |url=https://indianexpress.com/article/entertainment/regional/puneeth-rajkumar-dead-at-46-7596693/ |work=The Indian Express |date=29 October 2021 |language=en}}</ref> | death_place = [[ಬೆಂಗಳೂರು]], [[ಕರ್ನಾಟಕ]] [[ಭಾರತ]] | occupation = [[ನಟ]], ಗಾಯಕ, ನಿರ್ಮಾಪಕ, ದೂರದರ್ಶನ ನಿರೂಪಕ, | yearsactive = 1976 - 1989<br/>2002 - 2022 | awards = [[ಕರ್ನಾಟಕ ರತ್ನ]] | othername = ಅಪ್ಪು <br/> ಪವರ್ ಸ್ಟಾರ್ <br/> ಕನ್ನಡದ ರಾಜರತ್ನ <br/> ಯುವರತ್ನ <br/> ಬಾಕ್ಸ್ ಆಫೀಸ್ ಕಿಂಗ್ | parents = [[ಡಾ.ರಾಜ್‌ಕುಮಾರ್]] (ತಂದೆ), [[ಪಾರ್ವತಮ್ಮ ರಾಜ್‌ಕುಮಾರ್]] (ತಾಯಿ) | spouse = ಅಶ್ವಿನಿ ರೇವಂತ್ | children = 2 | relatives = | monuments = [https://kn.m.wikipedia.org/wiki/%E0%B2%95%E0%B2%82%E0%B2%A0%E0%B3%80%E0%B2%B0%E0%B2%B5_%E0%B2%B8%E0%B3%8D%E0%B2%9F%E0%B3%81%E0%B2%A1%E0%B2%BF%E0%B2%AF%E0%B3%8A ಕಂಠೀರವ ಸ್ಟುಡಿಯೋಸ್] }} '''ಡಾ|| ಪುನೀತ್ ರಾಜ್‍ಕುಮಾರ್''' (೧೭ ಮಾರ್ಚ್ ೧೯೭೪ - ೨೯ ಅಕ್ಟೋಬರ್ ೨೦೨೧)ರವರು ಭಾರತೀಯ ಚಿತ್ರನಟ, ಹಿನ್ನೆಲೆ ಗಾಯಕ ಮತ್ತು ದೂರದರ್ಶನ ನಿರೂಪಕ ಮತ್ತು ಸಿನಿಮಾ ನಿರ್ಮಾಪಕ. ಇವರು ೨೯ ಕನ್ನಡ ಚಲನಚಿತ್ರಗಳಲ್ಲಿ ನಾಯಕ ನಟನಾಗಿ ನಟನೆ ಮಾಡಿದ್ದಾರೆ. ಬಾಲ್ಯದಲ್ಲಿ ತನ್ನ ತಂದೆ [[ರಾಜಕುಮಾರ್]] ಅಭಿನಯದ ಚಿತ್ರಗಳಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದರು. [[ವಸಂತಗೀತ (ಚಲನಚಿತ್ರ)|ವಸಂತ ಗೀತ]] (೧೯೮೦), [[ಭಾಗ್ಯವಂತ (ಚಲನಚಿತ್ರ)|ಭಾಗ್ಯವಂತ]] (೧೯೮೧), [[ಚಲಿಸುವ ಮೋಡಗಳು (ಚಲನಚಿತ್ರ)|ಚಲಿಸುವ ಮೋಡಗಳು]] (೧೯೮೨), [[ಎರಡು ನಕ್ಷತ್ರಗಳು (ಚಲನಚಿತ್ರ)|ಎರಡು ನಕ್ಷತ್ರಗಳು]] (೧೯೮೩), ಭಕ್ತ ಪ್ರಹ್ಲಾದ, ಯಾರಿವನು ಮತ್ತು [[ಬೆಟ್ಟದ ಹೂವು (ಚಲನಚಿತ್ರ)|ಬೆಟ್ಟದ ಹೂವು]] (೧೯೮೫) ಚಿತ್ರಗಳಲ್ಲಿ ನಟನೆಗೆ ಮೆಚ್ಚುಗೆ ಪಡೆದರು. ಅವರ ಬೆಟ್ಟದ ಹೂವು ಚಿತ್ರದ 'ರಾಮು' ಪಾತ್ರಕ್ಕೆ ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾಗಿದ್ದರು. ''ಚಲಿಸುವ ಮೋಡಗಳು'' ಮತ್ತು ''ಎರಡು ನಕ್ಷತ್ರಗಳು'' ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿಯನ್ನು ಪಡೆದರು. ಪುನೀತ್ ಅವರು ೨೦೦೨ರಲ್ಲಿ ''[[ಅಪ್ಪು (ಚಲನಚಿತ್ರ)|ಅಪ್ಪು]]'' ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಟನಾಗಿ ಸಿನಿಮಾರಂಗದ ಪಯಣ ಶುರುಮಾಡಿದರು.<ref>https://www.imdb.com/name/nm2500160/</ref> ಅವರಿಗೆ ಅಭಿಮಾನಿಗಳು ''ಪವರ್‌ಸ್ಟಾರ್'' ಎಂದು ಕರೆಯುತ್ತಾರೆ. ಅವರು ನಟಿಸಿದ [[ಅಪ್ಪು (ಚಲನಚಿತ್ರ)|ಅಪ್ಪು]](೨೦೦೨), ಅಭಿ(೨೦೦೩), [[ವೀರ ಕನ್ನಡಿಗ (ಚಲನಚಿತ್ರ)|ವೀರಕನ್ನಡಿಗ]](೨೦೦೪), [[ಮೌರ್ಯ (ಚಲನಚಿತ್ರ)|ಮೌರ್ಯ]](೨೦೦೪), [[ಆಕಾಶ್ (ಚಲನಚಿತ್ರ)|ಆಕಾಶ್]] (೨೦೦೫), [[ಅಜಯ್ (ಚಲನಚಿತ್ರ)|ಅಜಯ್]] (೨೦೦೬), [[ಅರಸು (ಚಲನಚಿತ್ರ)|ಅರಸು]] (೨೦೦೭), [[ಮಿಲನ (ಚಲನಚಿತ್ರ)|ಮಿಲನ]] (೨೦೦೭), [[ವಂಶಿ (ಚಲನಚಿತ್ರ)|ವಂಶಿ]](೨೦೦೮), [[ರಾಮ್ (ಚಲನಚಿತ್ರ)|ರಾಮ್]] (೨೦೦೯), [[ಪೃಥ್ವಿ (ಚಲನಚಿತ್ರ)|ಪೃಥ್ವಿ]](೨೦೧೦), [[ಜಾಕಿ (ಚಲನಚಿತ್ರ)|ಜಾಕಿ]](೨೦೧೦), [[ಹುಡುಗರು (ಚಲನಚಿತ್ರ)|ಹುಡುಗರು]] (೨೦೧೧), [[ಅಣ್ಣ ಬಾಂಡ್ (ಚಲನಚಿತ್ರ)|ಅಣ್ಣಾ ಬಾಂಡ್]] (೨೦೧೨), [[ಪವರ್ (ಚಲನಚಿತ್ರ)|ಪವರ್]] (೨೦೧೪), [[ರಣವಿಕ್ರಮ (ಚಲನಚಿತ್ರ)|ರಣವಿಕ್ರಮ]] (೨೦೧೫), [[ದೊಡ್ಮನೆ ಹುಡ್ಗ (ಚಲನಚಿತ್ರ)|ದೊಡ್ಮನೆ ಹುಡುಗ]] (೨೦೧೬), [[ರಾಜಕುಮಾರ (ಚಲನಚಿತ್ರ)|ರಾಜಕುಮಾರ]] (೨೦೧೭), [[ಯುವರತ್ನ (ಚಲನಚಿತ್ರ)|ಯುವರತ್ನ]](೨೦೨೧), [[ಜೇಮ್ಸ್ (ಚಲನಚಿತ್ರ)|ಜೇಮ್ಸ್]] (೨೦೨೨) ಸೇರಿದಂತೆ ಇತರ ಹಲವು ಚಲನಚಿತ್ರಗಳು ಯಶಸ್ವಿಯಾಗಿ ಪ್ರದರ್ಶನಗೊಂಡಿವೆ. ಅವರು ಕನ್ನಡ ಚಿತ್ರರಂಗದ ಪ್ರಮುಖ ಹಾಗೂ ಅತ್ಯಂತ ಯಶಸ್ವಿ ನಾಯಕನಟರಾಗಿದ್ದರು. ಅವರು ಪ್ರಸಿದ್ಧ ಟಿವಿ ಆಟದ ಕಾರ್ಯಕ್ರಮ '''ಹೂ ವಾಂಟ್ಸ್ ಟು ಬಿ ಮಿಲಿಯನೇರ್'''ನ ಕನ್ನಡ ಆವೃತ್ತಿ [[ಕನ್ನಡದ ಕೋಟ್ಯಧಿಪತಿ]]ಯ ನಿರೂಪಣೆ ಮಾಡಿದ್ದಾರೆ. ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಕೂಡ ಆಗಿದ್ದರು.<ref>{{cite web|url=https://m.timesofindia.com/topic/Puneeth-Rajkumar/ampdefault |title=Puneeth Rajkumar: Movies, Photos, Videos, News, Biography & Birthday &#124; eTimes |publisher=M.timesofindia.com |date=1975-03-17 |accessdate=2023-06-03}}</ref> ಕರ್ನಾಟಕ ರಾಜ್ಯಸರ್ಕಾರದ ವಿವಿಧ ಯೋಜನೆಗಳ ರಾಯಭಾರಿಯಾಗಿ ಸಾಮಾಜಿಕ ಜಾಗೃತಿಯ ಪ್ರಚಾರಕರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ==ವೈಯಕ್ತಿಕ ಜೀವನ== ಪುನೀತ್‍ರವರ(ಮೊದಲ ಹೆಸರು ಲೋಹಿತ್) ಇವರು ಡಾ. ರಾಜ್‌ಕುಮಾರ್ ಮತ್ತು ಪಾರ್ವತ್ತಮ್ಮ ರಾಜ್‌ಕುಮಾರ್ ಅವರ ಮಗ ಇವರು ರಾಜಕುಮಾರ್ ದಂಪತಿಯ ಮೂರನೆ ಮತ್ತು ಕಿರಿಯ ಮಗ. ಅವರು ಚೆನ್ನೈನಲ್ಲಿ ಜನಿಸಿದರು. ಇವರ ಸಹೋದರರಾದ [[ಶಿವರಾಜ್‍ಕುಮಾರ್ (ನಟ)]] ಮತ್ತು [[ರಾಘವೇಂದ್ರ ರಾಜ್‍ಕುಮಾರ್ (ನಟ)]] ಅವರು ಜನಪ್ರಿಯ ನಟರು. ಇವರ ಸಹೋದರಿಯರು ಲಕ್ಷ್ಮಿ ಮತ್ತು ಪೂರ್ಣಿಮಾ. ಪುನೀತ್ ಆರು ವರ್ಷ ವಯಸ್ಸಿನವನಾಗಿದ್ದಾಗ ಅವರ ಕುಟುಂಬ ಮೈಸೂರಿಗೆ ಸ್ಥಳಾಂತರಗೊಂಡಿತು. ಅವರು ಹತ್ತು ವರ್ಷ ವಯಸ್ಸಿನವನಾಗುವವರೆಗೂ ಅವರ ತಂದೆ ಅವರನ್ನು ಮತ್ತು ಅವರ ಸಹೋದರಿ ಪೂರ್ಣಿಮಾರನ್ನು ಚಲನಚಿತ್ರದ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಪುನೀತ್ ೧ ಡಿಸೆಂಬರ್ ೧೯೯೯ರಂದು ಚಿಕ್ಕಮಗಳೂರಿನ ಅಶ್ವಿನಿ ರೇವಂತ್ ರನ್ನು ವಿವಾಹವಾದರು. ಇವರಿಗೆ ಇಬ್ಬರು ಪುತ್ರಿಯರಿದ್ದಾರೆ. == ನಟನಾ ವೃತ್ತಿ ಜೀವನ == === ೧೯೭೬ - ೧೯೮೯: ಬಾಲ ನಟನಾಗಿ === ನಿರ್ದೇಶಕ ವಿ. ಸೋಮಶೇಖರ್ ಅವರು ಪುನೀತ್ ಅವರನ್ನು ಆರು ತಿಂಗಳ ಮಗುವಾಗಿದ್ದಾಗ [[ಪ್ರೇಮದ ಕಾಣಿಕೆ]] (೧೯೭೬) ಮತ್ತು ಆರತಿ ಚಿತ್ರದಲ್ಲಿ ತೆರೆಯ ಮೇಲೆ ತೋರಿಸಿದರು.<ref name=":0">[https://anaamikamathuu.wordpress.com/2020/03/18/%E0%B2%AA%E0%B3%81%E0%B2%A8%E0%B3%80%E0%B2%A4%E0%B3%8D-%E0%B2%B0%E0%B2%BE%E0%B2%9C%E0%B3%8D%E2%80%8C%E0%B2%95%E0%B3%81%E0%B2%AE%E0%B2%BE%E0%B2%B0%E0%B3%8D-%E0%B2%85%E0%B2%B5%E0%B2%B0-%E0%B2%B8/ ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್.ಕಾಮ್]</ref> ಇದರ ನಂತರ ಪುನೀತ್ ಒಂದು ವರ್ಷದವನಾಗಿದ್ದಾಗ ವಿಜಯ್ ಅವರ ಕೃಷ್ಣಮೂರ್ತಿ ಪುರಾಣಿಕ್ ಅವರ ಕಾದಂಬರಿಯನ್ನು ಆಧರಿಸಿದ ಅದೇ ಹೆಸರಿನ ಸನಾದಿ ಅಪ್ಪಣ್ಣ (೧೯೭೭) ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.<ref name=":0" /> ತಾಯಿಗೆ ತಕ್ಕ ಮಗ (೧೯೭೮) ಮತ್ತೆ ವಿ. ಸೋಮಶೇಖರ್ ನಿರ್ದೇಶಿಸಿದ ಚಿತ್ರ ಮತ್ತು ಅವರ ತಂದೆ ನಟಿಸಿದ ಚಿತ್ರ.<ref name=":0" /> ಎರಡು ವರ್ಷಗಳ ನಂತರ ನಿರ್ದೇಶಕ [[ದೊರೈ-ಭಗವಾನ್|ದೊರೆ-ಭಗವಾನ್]] ಪುನೀತ್ ಅವರನ್ನು [[ವಸಂತಗೀತ (ಚಲನಚಿತ್ರ)|ವಸಂತ ಗೀತ]] ( ೧೯೮೦) ನಲ್ಲಿ ಶ್ಯಾಮ್ ಪಾತ್ರದಲ್ಲಿ ಹಾಕಿದರು.<ref name=":0" /> ಇದರ ನಂತರ [[ಕೆ. ಎಸ್. ಎಲ್. ಸ್ವಾಮಿ]]ಯವರ ಪೌರಾಣಿಕ ನಾಟಕ ಭೂಮಿಗೆ ಬಂದ ಭಗವಂತ (೧೯೮೧, ಭಗವಂತ ಕೃಷ್ಣನಾಗಿ ಕಾಣಿಸಿಕೊಂಡರು) ಮತ್ತು ಬಿ. ಎಸ್. ರಂಗ ಅವರ [[ಭಾಗ್ಯವಂತ (ಚಲನಚಿತ್ರ)|ಭಾಗ್ಯವಂತ]] (೧೯೮೨) ಚಿತ್ರದಲ್ಲಿ ಅವರು ಟಿ. ಜಿ. ಲಿಂಗಪ್ಪ ಸಂಯೋಜಿಸಿದ ತಮ್ಮ ಮೊದಲ ಜನಪ್ರಿಯ ಗೀತೆ''ಬಾನ ದಾರಿಯಲ್ಲಿ ಸೂರ್ಯ'' ವನ್ನು ಧ್ವನಿಮುದ್ರಿಸಿದರು.<ref name=":0" /> ಅದೇ ವರ್ಷ ಅವರು ತಮ್ಮ ತಂದೆಯೊಂದಿಗೆ ಎರಡು ಜನಪ್ರಿಯ ಚಿತ್ರಗಳಲ್ಲಿ ([[ಚಲಿಸುವ ಮೋಡಗಳು (ಚಲನಚಿತ್ರ)|ಚಲಿಸುವ ಮೋಡಗಳು]] ಮತ್ತು [[ಹೊಸಬೆಳಕು (ಚಲನಚಿತ್ರ)|ಹೊಸ ಬೆಳಕು]]) ಕಾಣಿಸಿಕೊಂಡರು. ಚಲಿಸುವ ಮೋಡಗಳು ಮತ್ತು ಹೊಸ ಬೆಳಕು ಚಿತ್ರಕ್ಕಾಗಿ ಅವರು ತಮ್ಮ ಮೊದಲ ಅತ್ಯುತ್ತಮ ಬಾಲ ಕಲಾವಿದ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು(ಪುರುಷ) ಪಡೆದರು<ref name=":0" />. ಅವರು ಎರಡು ಪೌರಾಣಿಕ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು: [[ಭಕ್ತ ಪ್ರಹ್ಲಾದ (ಚಲನಚಿತ್ರ)|ಭಕ್ತ ಪ್ರಹ್ಲಾದ]]: ಮುಖ್ಯಪಾತ್ರವಾದ ಪ್ರಹ್ಲಾದನಾಗಿ ಮತ್ತು ಎರಡು ನಕ್ಷತ್ರಗಳು ಚಿತ್ರಕ್ಕಾಗಿ ತಮ್ಮ ಎರಡನೇ ಅತ್ಯುತ್ತಮ ಬಾಲ ಕಲಾವಿದ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು(ಪುರುಷ) ಪಡೆದರು. ೧೯೮೪ರಲ್ಲಿ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಥ್ರಿಲ್ಲರ್ ಯಾರಿವನು ಚಿತ್ರದಲ್ಲಿ ನಟಿಸಿದರು ಮತ್ತು ರಾಜನ್-ನಾಗೇಂದ್ರ ಬರೆದ ''ಕಣ್ಣಿಗೆ ಕಾಣುವ'' ಹಾಡನ್ನು ಹಾಡಿದರು. ಬಾಲನಟನಾಗಿ ಅವರಿಗೆ ದೊಡ್ಡ ಬ್ರೇಕ್ ಕೊಟ್ಟ ಎನ್. ಲಕ್ಷ್ಮೀನಾರಾಯಣ ನಿರ್ದೇಶಿಸಿದ ಮತ್ತು ಶೆರ್ಲಿ ಎಲ್. ಅರೋರಾ ಅವರ ವಾಟ್ ತೆನ್, ರಾಮನ್? ಕಾದಂಬರಿ ಆಧಾರಿತ ೧೯೮೫ ರ ನಾಟಕ ಬೆಟ್ಟದ ಹೂವಿನಲ್ಲಿ ಮುಗ್ಧ ರಾಮು ಪಾತ್ರಕ್ಕಾಗಿ ಪುನೀತ್ ಅವರು ೩೩ ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿಯನ್ನು ಪಡೆದರು. ಅವರ ಹದಿಹರೆಯದ ಆರಂಭದಲ್ಲಿ ಅವರು [[ಶಿವ ಮೆಚ್ಚಿದ ಕಣ್ಣಪ್ಪ (ಚಲನಚಿತ್ರ)|ಶಿವ ಮೆಚ್ಚಿದ ಕಣ್ಣಪ್ಪ]] (೧೯೮೮) ನಲ್ಲಿ ತನ್ನ ಹಿರಿಯ ಸಹೋದರ [[ಶಿವರಾಜ್‍ಕುಮಾರ್ (ನಟ)]]ನೊಂದಿಗೆ ಯುವ ಕಣ್ಣಪ್ಪನಾಗಿ ಕಾಣಿಸಿಕೊಂಡರು. ಪುನೀತ್ ಅವರು ಬಾಲನಟನಾಗಿ ಕೊನೆಯ ಪಾತ್ರವು [[ಪರಶುರಾಮ್ (ಚಲನಚಿತ್ರ)|ಪರಶುರಾಮ್]] (೧೯೮೯) ಚಿತ್ರದಲಿ ಅವರ ತಂದೆಯೊಂದಿಗೆ ಆಗಿತ್ತು. === ೨೦೦೨-೨೦೦೭: ನಾಯಕನಾಗಿ ಪದಾರ್ಪಣೆ ಮತ್ತು ಮಹತ್ವದ ತಿರುವು === ಏಪ್ರಿಲ್ ೨೦೦೨ ರಲ್ಲಿ ಪುನೀತ್ ಅವರು ಗುರುಕಿರಣ್ ಸಂಗೀತದ ಪುರಿ ಜಗನ್ನಾಥ್ ನಿರ್ದೇಶನದ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣದ ಮೊದಲ ಚಲನಚಿತ್ರ ಅಪ್ಪು ಮೂಲಕ ಚಲನಚಿತ್ರಕ್ಕೆ ಪ್ರಮುಖ ಪಾತ್ರದಲ್ಲಿ ಪಾದಾರ್ಪಣೆ ಮಾಡಿದರು. ಅದು ನಟಿ [[ರಕ್ಷಿತಾ]] ಅವರ ಮೊದಲ ಚಲನಚಿತ್ರ ಕೂಡ ಆಗಿತ್ತು. ಇದರಲ್ಲಿ ಅವರು ಕಾಲೇಜು ಹುಡುಗನ ಪಾತ್ರವನ್ನು ನಿರ್ವಹಿಸಿದ್ದರು ಮತ್ತು ಈ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಯಶಸ್ವಿಯಾಯಿತು ಮತ್ತು ವಿಮರ್ಶಕರು ಅವರ ನೃತ್ಯ ಕೌಶಲ್ಯವನ್ನು ಶ್ಲಾಘಿಸಿದರು. ಈ ಸಿನಿಮಾದಲ್ಲಿ ಪುನೀತ್ ಅವರು ಉಪೇಂದ್ರ ಸಾಹಿತ್ಯದ ಮತ್ತು ಗುರುಕಿರಣ್ ಸಂಗೀತದ''ತಾಲಿಬಾನ್ ಅಲ್ಲಾ ಅಲ್ಲ'' ಹಾಡನ್ನು ಹಾಡಿದ್ದಾರೆ. ಚಿತ್ರದ ಯಶಸ್ಸು ತೆಲುಗುನಲ್ಲಿ (ಈಡಿಯಟ್ (೨೦೦೩)) ಮತ್ತು ತಮಿಳಿನಲ್ಲಿ (ದಮ್ (೨೦೦೩)) ರೀಮೇಕ್‌ಗಳನ್ನು ಹುಟ್ಟುಹಾಕಿತು. ಪುನೀತ್ ನಂತರ ದಿನೇಶ್ ಬಾಬು ಅವರ ಅಭಿ (೨೦೦೩) ನಲ್ಲಿ ತಾಯಿಗೆ ತಕ್ಕ ಮಗ ಹಾಗೂ ಕಾಲೇಜು ಹುಡುಗನಾಗಿ ಕಾಣಿಸಿಕೊಂಡರು. ಇದು ನೈಜ ಕಥೆಯನ್ನು ಆಧರಿಸಿದ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸಿದ ಚಿತ್ರ ಪುನೀತ್ ಅವರು ನಟಿ ರಮ್ಯಾ ಅವರೊಂದಿಗೆ ನಟಿಸಿದ್ದಾರೆ. ಇದು ನಟಿ ರಮ್ಯಾ ಅವರ ಮೊದಲ ಚಿತ್ರ. ಮೆಹರ್ ರಮೇಶ್ ಅವರ ವೀರ ಕನ್ನಡಿಗ ಪುನೀತ್ ಅವರ ೨೦೦೪ ರಲ್ಲಿ ಬಿಡುಗಡೆ ಆದ ಮೊದಲ ಚಿತ್ರ. ಪುರಿ ಜಗನ್ನಾಥ್ ಬರೆದಿರುವ ಈ ಚಿತ್ರವನ್ನು ಏಕಕಾಲದಲ್ಲಿ ತೆಲುಗಿನಲ್ಲಿ ಆಂಧ್ರವಾಲಾ ಎಂಬ ಹೆಸರಿನಲ್ಲಿ ನಿರ್ಮಿಸಲಾಯಿತು ಇದರಲ್ಲಿ ಎನ್. ಟಿ. ರಾಮರಾವ್ ಜೂನಿಯರ್ ರವರು ಪ್ರಮುಖ ಪಾತ್ರದಲ್ಲಿ ಇದ್ದರು. ಈ ಚಿತ್ರದಲ್ಲಿ ಚೊಚ್ಚಲ ನಟಿ ಅನಿತಾ ಜೋಡಿಯಾಗಿದ್ದರು. ಈ ಚಿತ್ರ ಅವರ ನೃತ್ಯ ಮತ್ತು ಸಾಹಸ ಕೌಶಲ್ಯಗಳನ್ನು ಪ್ರದರ್ಶಿಸಿತು. ಚಿತ್ರದ ಹಿಂಸಾಚಾರ ಮತ್ತು ಕಳಪೆ ಕಥಾವಸ್ತು ಬಗ್ಗೆ ಟೀಕಿಸಿದರೂ ಅದು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಪುನೀತ್ ನಂತರ ಎಸ್. ನಾರಾಯಣ್ ಅವರ ಕೌಟುಂಬಿಕ ನಾಟಕ ಮೌರ್ಯದಲ್ಲಿ ನಟಿಸಿದರು. ಇದು ರವಿತೇಜ ನಟಿಸಿದ ಮತ್ತು ಪುರಿ ಜಗನ್ನಾಥ್ ಬರೆದ ತೆಲುಗಿನ ಅಮ್ಮಾ ನನ್ನ ಓ ತಮಿಳ ಅಮ್ಮಾಯಿಯ ರಿಮೇಕ್. ಈ ಚಿತ್ರ ಅವರನ್ನು ನಟನಾಗಿ ಖ್ಯಾತಿಯನ್ನು ಹೆಚ್ಚಿಸಿತು. ಅವರು ೨೦೦೫ ರಲ್ಲಿ ಎರಡು ಚಲನಚಿತ್ರಗಳನ್ನು ಬಿಡುಗಡೆ ಮಾಡಿದರು. ಮಹೇಶ್ ಬಾಬು ಅವರ ಆಕಾಶ್ ಪುನೀತ್ ಮತ್ತು ರಮ್ಯಾ ಅವರನ್ನು (ಅಭಿಯಿಂದ) ಮತ್ತೆ ಜೊತೆ ಸೇರಿಸಿತು ಮತ್ತು ಅವರು ವೀರ ಶಂಕರ್ ಅವರ ಸಾಹಸ ಚಿತ್ರ ನಮ್ಮ ಬಸವದಲ್ಲಿ ಗೌರಿ ಮುಂಜಾಲ್ ಅವರೊಂದಿಗೆ ಕಾಣಿಸಿಕೊಂಡರು. ಅವರು ಎರಡೂ ಚಿತ್ರಗಳಲ್ಲಿ ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ. ಅಜಯ್ ಮೆಹರ್ ರಮೇಶ್ ನಿರ್ದೇಶನದ ಮತ್ತು ರಾಕ್ಲೈನ್ ವೆಂಕಟೇಶ್ ನಿರ್ಮಿಸಿದ ೨೦೦೬ ರಲ್ಲಿ ಬಿಡುಗಡೆಯಾದ ಪುನೀತ್ ಅವರ ಏಕೈಕ ಚಿತ್ರ ಇದು ೨೦೦೩ ರ ತೆಲುಗು ಒಕ್ಕಡು ಚಿತ್ರದ ರಿಮೇಕ್ ಅವರು ಈ ಚಿತ್ರದಲ್ಲಿ ವೃತ್ತಿಪರ ಕಬಡ್ಡಿ ಆಟಗಾರನ ಪಾತ್ರವನ್ನು ನಿರ್ವಹಿಸಿದರು. ಅವರು ಈ ಚಿತ್ರದಲ್ಲಿ ತಮ್ಮ ಚಿಕ್ಕಪ್ಪನಿಂದ (ಪ್ರಕಾಶ್ ರಾಜ್ ನಿರ್ವಹಿಸಿದ) ಅಪಾಯದಲ್ಲಿದ ಹುಡುಗಿಯನ್ನು ರಕ್ಷಿಸುತ್ತಾರೆ. ಈ ಚಿತ್ರಗಳ ಪರಿಣಾಮವಾಗಿ ಪುನೀತ್ ಅವರನ್ನು ಸ್ಯಾಂಡಲ್‌ವುಡ್‌ನ ''ಪವರ್‌ಸ್ಟಾರ್'' ಎಂದು ಕರೆಯಲಾಯಿತು. ಅರಸು ಪುನೀತ್ ಅವರ ನಿರ್ಮಾಣದ ಮಹೇಶ್ ಬಾಬು ನಿರ್ದೇಶಿಸಿದ ೨೦೦೭ ರಲ್ಲಿ ಬಿಡುಗಡೆಯಾದ ಮೊದಲ ಚಿತ್ರ ಇದರಲ್ಲಿ ಅವರು ಹೊರದೇಶದಿಂದ ಬಂದ ಉದ್ಯಮಿಯಾಗಿ ನಟಿಸಿದರು. ಈ ಚಿತ್ರದಲ್ಲಿ ಅವರು ಪ್ರೀತಿಸುವ ಮಹಿಳೆಗಾಗಿ ತಮ್ಮ ಸಂಪತ್ತನ್ನು ತ್ಯಜಿಸುತ್ತಾರೆ. ಅವರ ಅಭಿನಯಕ್ಕಾಗಿ ಅವರು ತಮ್ಮ ಮೊದಲ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಆ ವರ್ಷ ಪುನೀತ್‌ ಅವರ ಬಿಡುಗಡೆಯಾದ ಇನ್ನೊಂದು ಚಿತ್ರ ಪ್ರಕಾಶ್‌ರ ಸಾಂಪ್ರದಾಯಿಕ ಕೌಟುಂಬಿಕ ಮೌಲ್ಯಗಳ ಚಿತ್ರ ಮಿಲನ. ನಟಿ ಪಾರ್ವತಿ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಅವರು ಆಕಾಶ್ ಎಂಬ ರೇಡಿಯೋ ಜಾಕಿಯಾಗಿ ನಟಿಸಿದ್ದಾರೆ. ಈ ಚಿತ್ರಕ್ಕಾಗಿ ಅವರು ತಮ್ಮ ಮೊದಲ ಅತ್ಯುತ್ತಮ ನಟ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. === ೨೦೦೮-೨೦೧೫: ಇತರೆ ಚಲನಚಿತ್ರಗಳು === ಪುನೀತ್ ೨೦೦೮ ರಲ್ಲಿ ಎರಡು ಚಲನಚಿತ್ರಗಳನ್ನು ಬಿಡುಗಡೆ ಮಾಡಿದರು: ಡಿ. ರಾಜೇಂದ್ರ ಬಾಬು ಅವರ ಬಿಂದಾಸ್ ಮತ್ತು ಪ್ರಕಾಶ್ ಅವರ ವಂಶಿ. ೨೦೦೯ರಲ್ಲಿ ಬಿಡುಗಡೆ ಆದ ಮೊದಲ ಚಿತ್ರ ರಾಜ್ - ದಿ ಶೋಮ್ಯಾನ್(ನಿರ್ದೇಶನ ಪ್ರೇಮ್) ಟೀಕೆಗೆ ಒಳಗಾಗಿದ್ದರೂ ಪುನೀತ್ ಅವರ ಅಭಿನಯವನ್ನು ಪ್ರಶಂಸಿಸಲಾಯಿತು. ಪ್ರಿಯಾಮಣಿ ಜೊತೆಗಿನ ಅವರ ಇನ್ನೊಂದು ಚಿತ್ರ ರಾಮ್ ತೆಲುಗು ಹಿಟ್ ರೆಡಿ ಚಿತ್ರದ ರಿಮೇಕ್ ಆಗಿತ್ತು. ಪುನೀತ್ ೨೦೧೦ರಲ್ಲಿ ಒಂದರ ಹಿಂದೊಂದು ಹಿಟ್‌ಗಳೊಂದಿಗೆ ಜನಮನಕ್ಕೆ ಮರಳಿದರು. ಮೊದಲನೆ ಚಿತ್ರ ಜಾಕೋಬ್ ವರ್ಗೀಸ್ ಅವರ ರಾಜಕೀಯ ಥ್ರಿಲ್ಲರ್ ಪೃಥ್ವಿ, ಇದರಲ್ಲಿ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಬಳ್ಳಾರಿ ಜಿಲ್ಲೆಯ ಅಧಿಕಾರಿಯಾಗಿ ನಟಿಸಿದ್ದಾರೆ. ಅವರ ಮುಂದಿನ ಬಿಡುಗಡೆಯು ದುನಿಯಾ ಸೂರಿ ನಿರ್ದೇಶಿಸಿದ ಸಾಹಸ ಚಿತ್ರ ಜಾಕಿ, ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ೨೦೧೧ ರಲ್ಲಿ ಪುನೀತ್ ಅವರು ಕೆ. ಮಾದೇಶ್ ಅವರ ಹುಡುಗರು ತಮಿಳಿನಲ್ಲಿ ನಾಡೋಡಿಗಳು ನ ರಿಮೇಕ್ ನಲ್ಲಿ ನಟಿಸಿದರು. ಅವರ ಅಭಿನಯಕ್ಕಾಗಿ ಅವರು ತಮ್ಮ ಎರಡನೇ ಫಿಲ್ಮ್‌ಫೇರ್ ಮತ್ತು ಮೊದಲ ಸೈಮಾ (ಎಸ್,ಐ,ಐ,ಎಮ್, ಎ) ಅತ್ಯುತ್ತಮ ನಟ ಪ್ರಶಸ್ತಿಗಳನ್ನು ಪಡೆದರು. ಪುನೀತ್ ಅವರ ಮುಂದಿನ ಚಿತ್ರ ಯೋಗರಾಜ್ ಭಟ್ ಅವರ ಪರಮಾತ್ಮ. ಪುನೀತ್ ಅವರ ಪಾತ್ರವು ಈ ಚಿತ್ರದಲ್ಲಿ ಪ್ರೀತಿಯನ್ನು ಹುಡುಕುತ್ತದೆ. ಅವರು ಮತ್ತೆ ೨೦೧೨ ರಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸಿದ ಆಕ್ಷನ್ ಚಿತ್ರ ಅಣ್ಣಾ ಬಾಂಡ್‌ನಲ್ಲಿ ಸೂರಿ ಅವರೊಂದಿಗೆ ಕೆಲಸ ಮಾಡಿದರು. ಅವರ ಅಭಿನಯಕ್ಕಾಗಿ ಅವರು ಸುವರ್ಣ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು ಮತ್ತು ಐಫಾ (ಐ,ಐ,ಎಫ್,ಎ) ಪ್ರಶಸ್ತಿಗೆ ನಾಮನಿರ್ದೇಶನಗೊಂಡರು. ಪುನೀತ್ ಅವರ ಮುಂದಿನ ಚಿತ್ರ ಸಮುತಿರಕನಿ ನಿರ್ದೇಶನದ ಯಾರೇ ಕೂಗಾಡಲಿ ಇದು ತಮಿಳಿನ ಪೊರಾಲಿಯ ರಿಮೇಕ್. ೨೦೧೪ ರಲ್ಲಿ ಪುನೀತ್ ಎರಿಕಾ ಫೆರ್ನಾಂಡಿಸ್ ಅವರೊಂದಿಗೆ ಜಯಂತ್ ಸಿ. ಪರಂಜಿ ಅವರ ನಿನ್ನಿಂದಲೇ ಚಿತ್ರದಲ್ಲಿ ನಟಿಸಿದರು. ಅವರು ಈ ಚಿತ್ರದಲ್ಲಿ ನ್ಯೂಯಾರ್ಕ್ ಮೂಲದ ನ್ಯೂಯಾರ್ಕ್ ಸಾಹಸ ಉತ್ಸಾಹಿಯಾಗಿ ಅವರ ಅಭಿನಯವು ವಿಮರ್ಶಕರಿಂದ ಪ್ರಶಂಸಿಸಲ್ಪಟ್ಟಿತ್ತು. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. ಪುನೀತ್ ಅವರ ಮುಂದಿನ ಚಿತ್ರ ಕೆ. ಮಾದೇಶ್ ಅವರ ಪವರ್ ಇದು ತೆಲುಗಿನ ದೂಕುಡು ಚಿತ್ರದ ರಿಮೇಕ್ ಆಗಿದೆ. ಈ ಚಿತ್ರದಲ್ಲಿ ಅವರು ಮೊದಲ ಬಾರಿಗೆ ತ್ರಿಶಾ ಜೊತೆ ಕಾಣಿಸಿಕೊಂಡಿದ್ದರು. ಅವರು ಈ ಚಿತ್ರದಲ್ಲಿ ಕಠಿಣ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದರು. ಈ ಚಿತ್ರ ಆರು ದಿನಗಳಲ್ಲಿ ದಾಖಲೆಯ ₹೨೨ ಕೋಟಿ (₹೨೨೦ ಮಿಲಿಯನ್) ಗಳಿಸಿ ಬಾಕ್ಸ್ ಆಫೀಸ್ ಹಿಟ್ ಆಯಿತು. ೨೦೧೫ ರಲ್ಲಿ, ಅವರು ಬಿ. ಎಮ್. ಗಿರಿರಾಜ್ ಅವರ ಮೈತ್ರಿ ಚಿತ್ರದಲ್ಲಿ ಪುನೀತ್ ನಟ ಮತ್ತು [[ಕನ್ನಡದ ಕೋಟ್ಯಧಿಪತಿ]]ಯ ನಿರೂಪಕರಾಗಿ ನಟಿಸಿದ್ದರು ಇದರಲ್ಲಿ ಮೋಹನ್ ಲಾಲ್ ಮತ್ತು ಭಾವನಾ ಕೂಡ ನಟಿಸಿದ್ದಾರೆ. ಆ ವರ್ಷ ಬಿಡುಗಡೆ ಆದ ಇನ್ನೊಂದು ಚಿತ್ರ ಅದಾ ಶರ್ಮಾ ಮತ್ತು ಅಂಜಲಿ ಜೊತೆ ನಟಿಸಿರುವ ಪವನ್ ಒಡೆಯರ್ ಅವರ ಸಾಹಸ ಚಿತ್ರ ರಣ ವಿಕ್ರಮ ಕೂಡ ಬಾಕ್ಸ್ ಆಫೀಸ್ ಹಿಟ್ ಆಗಿ ಮತ್ತೆ ಫಿಲಂ ಫೇರ್ ಸೈಮಾ ಪ್ರಶಸ್ತಿಗಳನ್ನು ಮುಡಿಗೇರಿಸಿತು. === ೨೦೧೬-೨೦೨೧ === ಮಾರ್ಚ್ ೨೦೧೬ ರಲ್ಲಿ ಪುನೀತ್ ಎಂ. ಸರವಣನ್ ಅವರ ಚಕ್ರವ್ಯೂಹ ಮತ್ತು ದುನಿಯಾ ಸೂರಿ ಅವರ ದೊಡ್ಮನೆ ಹುಡ್ಗ ಚಿತ್ರಗಳಿಗೆ ಕೆಲಸ ಮಾಡಿದರು. ೨೦೧೭ ರಲ್ಲಿ ಅವರು ಸಂತೋಷ್ ಆನಂದ್ ರಾಮ್ ಅವರ ರಾಜಕುಮಾರ ಚಿತ್ರದಲ್ಲಿ ಕಾಣಿಸಿಕೊಂಡರು ಇದು ಬಾಕ್ಸ್ ಆಫೀಸ್‌ನಲ್ಲಿ ಎಲ್ಲಾ ದಾಖಲೆಗಳನ್ನು ಮುರಿದು ಮುಂಗಾರು ಮಳೆಯ ಹಿಂದಿನ ದಾಖಲೆಯನ್ನು ಹಿಂದಿಕ್ಕಿ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಭಾಷೆಯ ಚಲನಚಿತ್ರವಾಯಿತು. ಹರ್ಷರವರ ಅಂಜನಿ ಪುತ್ರದಲ್ಲಿ ರಶ್ಮಿಕಾ ಮಂದಣ್ಣ ಪುನೀತ್ ಅವರ ಜೊತೆ ನಟಿಸಿದರು. ಇದು ತಮಿಳಿನ ಪೂಜಾಯ್ ಚಿತ್ರದ ರೀಮೇಕ್. ಅನುಪ್ ಭಂಡಾರಿ ನಿರ್ದೇಶನದ ರಾಜರಥ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ನಿರೂಪಕನ ಪಾತ್ರದಲ್ಲಿ ನಟಿಸಿದ್ದಾರೆ. ೨೦೧೯ ರಲ್ಲಿ ಅವರ ಚಲನಚಿತ್ರ ನಟಸಾರ್ವಭೌಮ ಬಿಡುಗಡೆಯಾಯಿತು ಮತ್ತು ವಾಣಿಜ್ಯವಾಗಿ ಯಶಸ್ಸನ್ನು ಸಹ ಗಳಿಸಿತು. ಇತ್ತಿಚಿನ ಯುವರತ್ನ ಮತ್ತು ಜೇಮ್ಸ್ ಕೂಡ ಭರ್ಜರಿ ಗಳಿಕೆ ಮಾಡಿದವು. ===ಬಾಲ ನಟನಾಗಿ === {| class="wikitable sortable sortable " |+ !ಸಂಖ್ಯೆ !ವರ್ಷ !ಚಿತ್ರದ ಹೆಸರು !ಪ್ರಮುಖ ಪಾತ್ರದಲ್ಲಿ !ನಿರ್ದೇಶನ !ನಿರ್ಮಾಪಕರು |- |೧ |೧೨ ಜನವರಿ ೧೯೬೭ |[[ಭಕ್ತ ಪ್ರಹ್ಲಾದ (ಚಲನಚಿತ್ರ)|ಭಕ್ತ ಪ್ರಹ್ಲಾದ]] |ರೋಜಾ ರಮಣಿ, ಎಸ್.ವಿ.ರಂಗರಾವ್, ಅಂಜಲಿ ದೇವಿ |ಚಿತ್ರಪು ನಾರಾಯಣ ರಾವ್ |ಎ.ವಿ.ಮೇಯಪ್ಪನ್; ಎಂ. ಮುರುಗನ್; ಎಂ.ಕುಮಾರನ್; ಎಂ. ಸರವಣನ್ |- |೨ |೧೯೭೬ |[[ಪ್ರೇಮದ ಕಾಣಿಕೆ]] |ಡಾ.ರಾಜ್‌ಕುಮಾರ್, ಆರತಿ, ತೂಗುದೀಪ ಶ್ರೀನಿವಾಸ್, ಬಾಲಕೃಷ್ಣ |ವಿ.ಸೋಮಶೇಖರ್ |ಜಯದೇವಿ |- |೩ |೧೯೭೭ |[[ಭಾಗ್ಯವಂತ (ಚಲನಚಿತ್ರ)|ಭಾಗ್ಯವಂತ]] |ಡಾ.ರಾಜ್‌ಕುಮಾರ್, ಆರತಿ, ಕಾಂಚನಾ |ಬಿ ಎಸ್ ರಂಗ | |- |೪ |೧೯೮೦ |[[ವಸಂತಗೀತ (ಚಲನಚಿತ್ರ)|ವಸಂತ ಗೀತ]] |ಡಾ.ರಾಜ್‌ಕುಮಾರ್, ಕೆ ಎಸ್ ಅಶ್ವಥ್, ಶ್ರೀನಿವಾಸ ಮೂರ್ತಿ |ಬಿ.ದೊರೈರಾಜ್ | |- |೫ |೨೯ ಅಕ್ಟೋಬರ್ ೧೯೮೨ |[[ಚಲಿಸುವ ಮೋಡಗಳು (ಚಲನಚಿತ್ರ)|ಚಲಿಸುವ ಮೋಡಗಳು]] |ಡಾ.ರಾಜ್‌ಕುಮಾರ್, ಅಂಬಿಕಾ, ಕೆ ಎಸ್ ಅಶ್ವಥ್ |ಸಿಂಗೀತಂ ಶ್ರೀನಿವಾಸ ರಾವ್ | |- |೬ |೧೯೮೩ |[[ಎರಡು ನಕ್ಷತ್ರಗಳು (ಚಲನಚಿತ್ರ)|ಎರಡು ನಕ್ಷತ್ರಗಳು]] |ಡಾ.ರಾಜ್‌ಕುಮಾರ್, ಅಂಬಿಕಾ, ಶಿವರಾಂ |ಸಿಂಗೀತಂ ಶ್ರೀನಿವಾಸ ರಾವ್ | |- |೭ |೧೯೮೪ |[[ಯಾರಿವನು (ಚಲನಚಿತ್ರ)|ಯಾರಿವನು]] |ಡಾ.ರಾಜ್‌ಕುಮಾರ್, ಬಿ.ಸರೋಜಾದೇವಿ, ಶೃಂಗಾರ್ ನಾಗರಾಜ್ |ಬಿ.ದೊರೈರಾಜ್ | |- |೮ |೧೯೮೫ |[[ಬೆಟ್ಟದ ಹೂವು (ಚಲನಚಿತ್ರ)|ಬೆಟ್ಟದ ಹೂವು]] |ಪದ್ಮಾ ವಾಸಂತಿ, ಶಂಕನಾದ ಅರವಿಂದ್, ಹೊನ್ನವಳ್ಳಿ ಕೃಷ್ಣ |ಎನ್.ಲಕ್ಷ್ಮೀನಾರಾಯಣ | |- |೯ |೨೪ ಮಾರ್ಚ್ ೧೯೮೮ |[[ಶಿವ ಮೆಚ್ಚಿದ ಕಣ್ಣಪ್ಪ (ಚಲನಚಿತ್ರ)|ಶಿವ ಮೆಚ್ಚಿದ ಕಣ್ಣಪ್ಪ]] |ಡಾ.ರಾಜ್‌ಕುಮಾರ್, ಗೀತಾ, ಸಿ ಆರ್ ಸಿಂಹ |ವಿಜಯ್ | |- |೧೦ |೧೯೮೯ |[[ಪರಶುರಾಮ್ (ಚಲನಚಿತ್ರ)|ಪರಶುರಾಮ್]] |ಡಾ.ರಾಜ್‌ಕುಮಾರ್, ವಾಣಿ ವಿಶ್ವನಾಥ್, ತೂಗುದೀಪ ಶ್ರೀನಿವಾಸ್ |ವಿ.ಸೋಮಶೇಖರ್ | |} === ನಾಯಕ ನಟನಾಗಿ === {| class="wikitable" |- ! ಸಂಖ್ಯೆ ! ವರ್ಷ ! ಚಿತ್ರದ ಹೆಸರು !ಬಿಡುಗಡೆ ದಿನಾಂಕ ! ಪ್ರಮುಖ ಪಾತ್ರದಲ್ಲಿ ! ನಿರ್ದೇಶನ ! ಸಂಗೀತ ! ನಿರ್ಮಾಪಕರು !ನಿರ್ಮಾಣ ಸಂಸ್ಥೆ !ಬರಹಗಾರ/ಬರಹಗಾರ್ತಿ |- |೧ |೨೦೦೨ |[[ಅಪ್ಪು (ಚಲನಚಿತ್ರ)|ಅಪ್ಪು]] |೨೬ ಏಪ್ರಿಲ್ ೨೦೦೨ |[[ರಕ್ಷಿತಾ]], ಅವಿನಾಶ್ |ಪುರಿ ಜಗನಾಥ್ |[[ಗುರುಕಿರಣ್]] |ಪಾರ್ವತಮ್ಮ ರಾಜ್‌ಕುಮಾರ್ |ಪೂರ್ಣಿಮಾ ಎಂಟರ್‌ಪ್ರೈಸಸ್ |ಎಂ ಎಸ್ ರಮೇಶ್, ಆರ್ ರಾಜಶೇಖರ್ |- |೨ |೨೦೦೩ |[[ಅಭಿ (ಚಲನಚಿತ್ರ)|ಅಭಿ]] |೨೫ ಏಪ್ರಿಲ್ ೨೦೦೩ |[[ರಮ್ಯಾ]], ಉಮಾಶ್ರೀ |ದಿನೇಶ್ ಬಾಬು |ಗುರುಕಿರಣ್ |ಪಾರ್ವತಮ್ಮ ರಾಜ್‌ಕುಮಾರ್ |ಪೂರ್ಣಿಮಾ ಎಂಟರ್‌ಪ್ರೈಸಸ್ |ದಿನೇಶ್ ಬಾಬು |- |೩ |೨೦೦೪ |[[ವೀರ ಕನ್ನಡಿಗ (ಚಲನಚಿತ್ರ)|ವೀರ ಕನ್ನಡಿಗ]] |೨ ಜನವರಿ ೨೦೦೪ |ಅನಿತಾ ಹಾಸನಾನಂದನಿ ರೆಡ್ಡಿ |ಮೆಹರ್ ರಮೇಶ್ |ಚಕ್ರಿ |ಕೆ.ಎಸ್.ರಾಮರಾವ್, ವಲ್ಲಭ |ಕ್ರಿಯೇಟಿವ್ ಕಮರ್ಷಿಯಲ್ |ಪುರಿ ಜಗನ್ನಾಥ್ |- |೪ |೨೦೦೪ |[[ಮೌರ್ಯ (ಚಲನಚಿತ್ರ)|ಮೌರ್ಯ]] |೨೨ ಅಕ್ಟೋಬರ್ ೨೦೦೪ |ಮೀರಾ ಜಾಸ್ಮಿನ್, ದೇವರಾಜ್ |ಎಸ್. ನಾರಾಯಣ್ |ಗುರುಕಿರಣ್ | | | |- |೫ |೨೦೦೫ |[[ಆಕಾಶ್ (ಚಲನಚಿತ್ರ)|ಆಕಾಶ್]] |೨೯ ಏಪ್ರಿಲ್ ೨೦೦೫ |[[ರಮ್ಯಾ]] |ಮಹೇಶ್ ಬಾಬು |ಆರ್.ಪಿ.ಪಟ್ನಾಯಕ್ | |ಶ್ರೀ ಚಕ್ರೇಶ್ವರಿ ಕಂಬೈನ್ಸ್ |ಎಂ ಎಸ್ ರಮೇಶ್ |- |೬ |೨೦೦೫ |[[ನಮ್ಮ ಬಸವ (ಚಲನಚಿತ್ರ)|ನಮ್ಮ ಬಸವ]] | |ಗೌರಿ ಮುಂಜಾಲ್ |ವೀರಾ ಶಂಕರ್ |ಗುರುಕಿರಣ್ | | | |- |೭ |೨೦೦೬ |[[ಅಜಯ್ (ಚಲನಚಿತ್ರ)|ಅಜಯ್]] | |ಅನುರಾಧ ಮೆಹ್ತಾ |ಮೆಹರ್ ರಮೇಶ್ |ಮಣಿಶರ್ಮ | | | |- |೮ |೨೦೦೭ |[[ಅರಸು (ಚಲನಚಿತ್ರ)|ಅರಸು]] | |[[ರಮ್ಯಾ]] |ಮಹೇಶ್ ಬಾಬು |ಜೋಶ್ವ ಶ್ರೀಧರ್ | | | |- |೯ |೨೦೦೭ |[[ಮಿಲನ (ಚಲನಚಿತ್ರ)|ಮಿಲನ]] | |ಪಾರ್ವತಿ ಮೆನನ್ |ಪ್ರಕಾಶ್ |ಮನೋಮೂರ್ತಿ | | | |- |೧೦ |೨೦೦೮ |[[ಬಿಂದಾಸ್]] | |ಹನ್ಸಿಕಾ ಮೋಟ್ವಾನಿ |ಡಿ.ರಾಜೇಂದ್ರ ಬಾಬು |ಗುರುಕಿರಣ್ | | | |- |೧೧ |೨೦೦೮ |[[ವಂಶಿ(ಚಿತ್ರ)|ವಂಶಿ]] | |ನಿಕಿತಾ ತುಕ್ರಾಲ್ |ಪ್ರಕಾಶ್ |ಆರ್.ಪಿ.ಪಟ್ನಾಯಕ್ | | | |- |೧೨ |೨೦೦೯ |[[ರಾಜ್ ದಿ ಶೋ ಮ್ಯಾನ್ (ಚಲನಚಿತ್ರ)|ರಾಜ್]] | |ನಿಶಾ ಕೊಠಾರಿ |[[ಪ್ರೇಮ್]] |[[ವಿ.ಹರಿಕೃಷ್ಣ]] | | | |- |೧೩ |೨೦೧೦ |[[ಪೃಥ್ವಿ (ಚಲನಚಿತ್ರ)|ಪೃಥ್ವಿ]] | |ಪಾರ್ವತಿ ಮೆನನ್ |ಜೇಕಬ್ ವರ್ಗೀಸ್ |ಮಣಿಕಾಂತ್ ಕದ್ರಿ | | | |- |೧೪ |೨೦೧೦ |[[ರಾಮ್ (ಚಲನಚಿತ್ರ)|ರಾಮ್]] | |[[ಪ್ರಿಯಾಮಣಿ]] |ಕೆ.ಮಾದೇಶ್ |ವಿ.ಹರಿಕೃಷ್ಣ | | | |- |೧೫ |೨೦೧೦ |[[ಜಾಕಿ]] | |ಭಾವನಾ |[[ದುನಿಯಾ ಸೂರಿ|ಸೂರಿ]] |ವಿ.ಹರಿಕೃಷ್ಣ | | | |- |೧೬ |೨೦೧೧ |[[ಹುಡುಗರು (ಚಲನಚಿತ್ರ)|ಹುಡುಗರು]] | |[[ರಾಧಿಕಾ ಪಂಡಿತ್]] |ಕೆ.ಮಾದೇಶ್ |ವಿ.ಹರಿಕೃಷ್ಣ | | | |- |೧೭ |೨೦೧೧ |[[ಪರಮಾತ್ಮ(ಚಲನಚಿತ್ರ)|ಪರಮಾತ್ಮ]] | |ದೀಪಾ ಸನ್ನಿಧಿ,ಐಂ‍ದ್ರಿತಾ ರೈ |[[ಯೋಗರಾಜ ಭಟ್|ಯೋಗರಾಜ್ ಭಟ್]] |ವಿ.ಹರಿಕೃಷ್ಣ | | | |- |೧೮ |೨೦೧೨ |[[ಅಣ್ಣ ಬಾಂಡ್ (ಚಲನಚಿತ್ರ)|ಅಣ್ಣ ಬಾಂಡ್]] | |ಪ್ರಿಯಾಮಣಿ, ನಿದಿ ಸುಬ್ಬಯ್ಯ |[[ದುನಿಯಾ ಸೂರಿ|ಸೂರಿ]] |ವಿ.ಹರಿಕೃಷ್ಣ | | | |- |೧೯ |೨೦೧೨ |[[ಯಾರೇ ಕೂಗಾಡಲಿ]] | |ಭಾವನಾ |ಸಮುದ್ರಖಣಿ |ವಿ.ಹರಿಕೃಷ್ಣ | | | |- |೨೦ |೨೦೧೪ |[[ನಿನ್ನಿಂದಲೇ]] | | ಎರಿಕಾ ಫೆರ್ನಾಂಡಿಸ್ |ಜಯಂತ್ ಸಿ ಪರಾಂಜಿ |ಮಣಿಶರ್ಮ | | | |- |೨೧ |೨೦೧೫ |[[ಮೈತ್ರಿ (ಚಲನಚಿತ್ರ)|ಮೈತ್ರಿ]] | | ಭಾವನಾ, ಮೋಹನಲಾಲ್, ಅರ್ಚನಾ |ಗಿರಿರಾಜ್.ಬಿ.ಎಂ |ಇಳೆಯರಾಜ | | | |- |೨೨ |೨೦೧೪ | [[ಪವರ್ (ಚಲನಚಿತ್ರ)|ಪವರ್ ಸ್ಟಾರ್]] | | ತ್ರಿಷಾ ಕೃಷ್ಙನ್ |ಕೆ.ಮಾದೇಶ್ |ತಮನ್ ಎಸ್. ಎಸ್ | | | |- |೨೩ |೨೦೧೫ |[[ರಣವಿಕ್ರಮ (ಚಲನಚಿತ್ರ)|ರಣವಿಕ್ರಮ]] | | ಅಂಜಲಿ,ಅದಾ ಶರ್ಮ |ಪವನ್ ಒಡೆಯರ್ |ವಿ.ಹರಿಕೃಷ್ಣ | | | |- |೨೪ |೨೦೧೬ |[[ಚಕ್ರವ್ಯೂಹ (2016 ಚಲನಚಿತ್ರ)|ಚಕ್ರವ್ಯೂಹ]] | |[[ರಚಿತಾ ರಾಮ್]] | ಶರವಣನ್.ಎಂ |ತಮನ್ ಎಸ್. ಎಸ್ | | | |- |೨೫ |೨೦೧೬ |[[ದೊಡ್ಮನೆ ಹುಡ್ಗ (ಚಲನಚಿತ್ರ)|ದೊಡ್ಮನೆ ಹುಡ್ಗ]] | | [[ರಾಧಿಕಾ ಪಂಡಿತ್]],[[ಅಂಬರೀಶ್]],[[ಸುಮಲತಾ]],[[ಭಾರತಿ (ನಟಿ)|ಭಾರತಿ ವಿಷ್ಣುವರ್ಧನ್]] | ದುನಿಯಾ ಸೂರಿ |ವಿ.ಹರಿಕೃಷ್ಣ | | | |- |೨೬ |೨೦೧೭ |[[ರಾಜಕುಮಾರ (ಚಲನಚಿತ್ರ)|ರಾಜಕುಮಾರ]] | |[[ಅನಂತ್ ನಾಗ್]],[[ಪ್ರಿಯಾ ಆನಂದ್]],ಶರತ್ ಕುಮಾರ್,[[ಪ್ರಕಾಶ್ ರೈ]],[[ಚಿಕ್ಕಣ್ಣ]], | [[ಸಂತೋಷ್ ಆನಂದ್ ರಾಮ್]] |ವಿ.ಹರಿಕೃಷ್ಣ | | | |- |೨೭ |೨೦೧೭ |[[ಅಂಜನಿ ಪುತ್ರ (ಚಲನಚಿತ್ರ)|ಅಂಜನಿ ಪುತ್ರ]] | |[[ರಶ್ಮಿಕಾ ಮಂದಣ್ಣ]],ರಮ್ಯ ಕೃಷ್ಣನ್ |ಹರ್ಷ |ರವಿ ಬಸ್ರೂರು | | | |- |೨೮ |೨೦೧೯ |[[ನಟಸಾರ್ವಭೌಮ (೨೦೧೯ ಚಲನಚಿತ್ರ)|ನಟಸಾರ್ವಭೌಮ]] |ಫೆಬ್ರವರಿ ೭ ೨೦೧೯ |[[ರಚಿತಾ ರಾಮ್]], ಅನುಪಮಾ ಪರಮೇಶ್ವರನ್, [[ಬಿ.ಸರೋಜಾದೇವಿ]] | | | | |- |೨೯ |೨೦೨೧ |[[ಯುವರತ್ನ (ಚಲನಚಿತ್ರ)|ಯುವರತ್ನ]] |ಏಪ್ರಿಲ್ ೧ ೨೦೨೧ |ಸಯೇಶಾ, ಪ್ರಕಾಶ್‌ ರೈ,[[ಧನಂಜಯ್ (ನಟ)|ಧನಂಜಯ್]] | | | | | |- |೩೦ |೨೦೨೨ |[[ಜೇಮ್ಸ್ (ಚಲನಚಿತ್ರ)|ಜೇಮ್ಸ್]] |ಮಾರ್ಚ್ ೧೭ ೨೦೨೨ |ಪ್ರಿಯಾ ಆನಂದ್, ಶಿವರಾಜಕುಮಾರ್ | | | | | |- |೩೧ |೨೦೨೨ |[[ಗಂಧದಗುಡಿ (ಚಲನಚಿತ್ರ ೨೦೨೨)|ಗಂಧದಗುಡಿ]] |ಅಕ್ಟೋಬರ್ ೨೮ ೨೦೨೨ |ಪುನೀತ್ ರಾಜ್‍ಕುಮಾರ್, ಅಮೋಘವರ್ಷ ಜೆ.ಎಸ್ |ಅಮೋಘವರ್ಷ ಜೆ.ಎಸ್ |ಅಜನೀಶ್ ಬಿ ಲೋಕನಾಥ್ |ಅಶ್ವಿನಿ ಪುನೀತ್ ರಾಜ್‍ಕುಮಾರ್ | | |} == ಇತರೆ ಕೆಲಸಗಳು == ಮೈಸೂರಿನ ಶಕ್ತಿಧಾಮ ಆಶ್ರಮದಲ್ಲಿ ಪುನೀತ್ ತನ್ನ ತಾಯಿಯೊಂದಿಗೆ ಪರೋಪಕಾರದಲ್ಲಿ ತೊಡಗಿಸಿಕೊಂಡಿದ್ದರು ಮತ್ತು ಬೆಂಗಳೂರು ರಾಯಲ್ಸ್, ಪ್ರೀಮಿಯರ್ ಫುಟ್ಸಲ್ ತಂಡವನ್ನು ಹೊಂದಿದ್ದರು. === ಹಿನ್ನೆಲೆ ಗಾಯನ === ಪುನೀತ್ ತನ್ನ ತಂದೆಯಂತೆಯೇ ವೃತ್ತಿಪರ ಗಾಯನದಲ್ಲಿ ಉತ್ತಮ ಸಾಧನೆ ಮಾಡಿದ ಕೆಲವೇ ಕೆಲವು ನಟರಲ್ಲಿ ಒಬ್ಬರು. ಅವರು ಅಪ್ಪುವಿನಲ್ಲಿ ಒಬ್ಬರೇ ಹಾಡಿದರು ಮತ್ತು ವಂಶಿ ಚಿತ್ರದಲ್ಲಿ''ಜೊತೆ ಜೊತೆಯಲ್ಲಿ'' ಗೀತೆಯನ್ನು ಹಾಡಿದರು. ಅವರು ಜಾಕಿಯಲ್ಲಿ ವೇಗದ ಹಾಡನ್ನು ಹಾಡಿದರು ಮತ್ತು ಅವರ ಸಹೋದರ [[ಶಿವರಾಜ್‍ಕುಮಾರ್ (ನಟ)]] ಅವರ ಲವ ಕುಶ ಮತ್ತು ಮೈಲಾರಿ ಚಿತ್ರಗಳಲ್ಲಿ ಹಾಡಿದರು. ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿರುವ ಅಕಿರಾ ಚಿತ್ರಕ್ಕಾಗಿ ಪುನೀತ್ ರಾಜ್ ಕುಮಾರ್ ಅವರು''ಕಣ್ಣ ಸನ್ನೆ ಇಂದಲೇನೆ'' ಹಾಡನ್ನು ಹಾಡಿದ್ದಾರೆ. ಅವರ ಹೋಮ್-ಪ್ರೊಡಕ್ಷನ್ಸ್ ಹೊರತುಪಡಿಸಿ ಇತರ ಹಾಡುಗಳಿಗೆ ಅವರ ಸಂಭಾವನೆ ಸೇವಾ ಕಾರ್ಯಗಳಿಗೆ ಹೋಗುತ್ತದೆ ಎಂದು ಅವರು ಬಹಿರಂಗಪಡಿಸಿದ್ದಾರೆ. === ಕಿರುತೆರೆಯಲ್ಲಿ === ೨೦೧೨ ರಲ್ಲಿ ಪುನೀತ್ ಕನ್ನಡದ ಕೋಟ್ಯಾಧಿಪತಿಯ ಮೊದಲ ಸೀಸನ್ ಅನ್ನು ಆಯೋಜಿಸಿದರು. ಇದು ಬ್ರಿಟಿಷ್ ಶೋ ಹೂ ವಾಂಟ್ಸ್ ಟು ಬಿ ಎ ಮಿಲಿಯನೇರ್? ನ ಕನ್ನಡ ಆವೃತ್ತಿ. ಇದರ ಮೊದಲ ಸೀಸನ್ ಯಶಸ್ವಿಯಾಯಿತು ಮತ್ತು ಎರಡನೇ ಸೀಸನ್ ಗೆ ನಾಂದಿ ಹಾಡಿತು. ಸುವರ್ಣ ವಾಹಿನಿಯು ಉದಯ ಟಿವಿಯನ್ನು ೧೯ ವರ್ಷಗಳಲ್ಲಿ ಮೊದಲ ಬಾರಿಗೆ ಮೊದಲ ಸ್ಥಾನದಿಂದ ಕೆಳಗಿಳಿಸಲು ಎರಡನೇ ಸೀಸನ್‌ನ ಯಶಸ್ಸನ್ನು ಪ್ರಮುಖ ಕಾರಣವಾಗಿತ್ತು ಎಂದು ಹೇಳಲಾಗುತ್ತದೆ. ಅವರು ರಮೇಶ್ ಅರವಿಂದ್ ಬದಲಿಗೆ ನಾಲ್ಕನೇ ಸೀಸನ್ ಅನ್ನು ಮತ್ತೊಮ್ಮೆ ಆಯೋಜಿಸಿದರು. ಅವರು ಕಲರ್ಸ್ ಕನ್ನಡದ ರಿಯಾಲಿಟಿ ಶೋ ಫ್ಯಾಮಿಲಿ ಪವರ್‌ನ ನಿರೂಪಕ ಸಹ ಆಗಿದ್ದರು. ಉದಯ ಟಿವಿಯಲ್ಲಿ ನೇತ್ರಾವತಿ ಧಾರಾವಾಹಿಯನ್ನು ನಿರ್ಮಿಸುತ್ತಿದ್ದರು *[[ಕನ್ನಡದ ಕೋಟ್ಯಧಿಪತಿ]] (ಸೀಸನ್ ೧, ೨ ಮತ್ತು ೪) *ಫ್ಯಾಮಿಲಿ ಪವರ್ === ಜಾಹಿರಾತುಗಳಲ್ಲಿ === ಪುನೀತ್ ಅವರು ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಹಾಲಿನ ಉತ್ಪನ್ನಗಳ ಬ್ರಾಂಡ್ ರಾಯಭಾರಿ ಆಗಿದ್ದರು. ಎಲ್ಇಡಿ ಬಲ್ಬ್ ಯೋಜನೆ, ೭ ಅಪ್ (ಪೆಪ್ಸಿಕೋ), ಎಫ್-ಸ್ಕ್ವೇರ್, ಡಿಕ್ಸಿ ಸ್ಕಾಟ್, ಮಲಬಾರ್ ಗೋಲ್ಡ್, ಗೋಲ್ಡ್ ವಿನ್ನರ್, ಜಿಯೋಕ್ಸ್ ಮೊಬೈಲ್, ಪೋಥಿಸ್, ಫ್ಲಿಪ್‌ಕಾರ್ಟ್ ಮತ್ತು ಮಣಪ್ಪುರಂ, ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಬ್ರಾಂಡ್ ರಾಯಭಾರಿ ಆಗಿದ್ದರು. === ಪಿ ಆರ್ ಕೆ ಆಡಿಯೋ === ಪುನೀತ್ ಸಂಗೀತ ಲೇಬಲ್ ಪಿ.ಆರ್.ಕೆ ಆಡಿಯೊದ ಸ್ಥಾಪಕರು ಮತ್ತು ಮಾಲೀಕರಾಗಿದ್ದರು. ಪಿ ಆರ್ ಕೆ ಆಡಿಯೋ ಯೂ ಟ್ಯೂಬ್ ನಲ್ಲಿ ಅಕ್ಟೋಬರ್ ೨೦೨೧ ರಂದು ತ ೧.೧೩ ಮಿಲಿಯನ್ ಚಂದಾದಾರರನ್ನು ಹೊಂದಿದೆ. ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ನಟನೆ, ಸಿನಿಮಾ ನಿರ್ಮಾಣದ ಜೊತೆಗೆ ಸಾಮಾಜಿಕ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದ್ದರು. ಆದರೆ ಈ ಕುರಿತು ಅವರು ಹೇಳಿಕೊಳ್ಳುತ್ತಿರಲಿಲ್ಲ, ಪ್ರಚಾರ ಬಯಸುತ್ತಿರಲಿಲ್ಲ. ಇಂದು ಅವರು ದೈಹಿಕವಾಗಿ ಅಗಲಿ ಎರಡು ವರ್ಷಗಳು ಉರುಳಿವೆ. ನಟನೆಯಲ್ಲದೆ ಸಾಮಾಜಿಕ ಕಾರ್ಯಗಳಲ್ಲೂ ನಟ ಪುನೀತ್‌ ಮುಂದಿದ್ದರು. ಕೋವಿಡ್‌ ಸಂದರ್ಭದಲ್ಲಿ ಸಿಎಂ ನಿಧಿಗೆ 50 ಲಕ್ಷ ರೂ. ನೀಡಿದ್ದ ಅಪ್ಪು, ಗೌರವಧನ ಪಡೆಯದೇ 2012ರಲ್ಲಿ ಕೆಎಂಎಫ್‌ನ ಉತ್ಪನ್ನವಾದ ನಂದಿನಿ ಹಾಲಿನ ರಾಯಭಾರಿಯಾಗಿ ಕೆಲಸ ಮಾಡಿದ್ದು ವಿಶೇಷ. ಈ ಹಿಂದೆ ಡಾ. ರಾಜಕುಮಾರ್‌ ಸಹ ಗೌರವಧನ ಪಡೆಯದೇ 13 ವರ್ಷ ಕೆಎಂಎಫ್‌ ಹಾಲಿನ ರಾಯಭಾರಿಯಾಗಿ ಕೆಲಸ ಮಾಡಿದ್ದನ್ನು ಸ್ಮರಿಸಬಹುದು. '''ಪ್ರವಾಹದ ಸಂದರ್ಭದಲ್ಲಿಯೂ ಪುನೀತ್ ಸಾಮಾಜಿಕ ಕೆಲಸ''' ಸಮಾಜಮುಖಿ ಕಾರ್ಯಗಳ ಬಗ್ಗೆ ಪುನೀತ್‌ ಎಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ. 'ಜೇಮ್ಸ್‌' ಚಿತ್ರೀಕರಣ ವೇಳೆ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಕೊಡುಗೆಯಾಗಿ 1 ಲಕ್ಷ ರೂ. ನೀಡಿದ್ದರು. ಹಳ್ಳಿಯಿಂದ ನಗರಕ್ಕೆ ಬಂದು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ರೈತರಿಗೆ ಒಂದೇ ವೇದಿಕೆ ಕಲ್ಪಿಸುವ ಉದ್ದೇಶದಿಂದ ಶ್ರೀವತ್ಸ ವಾಜಪೇಯಿ ಆರಂಭಿಸಿದ್ದ 'ಫೀಡ್‌ ಫಾರ್‌ ಫಾರ್ಮರ್‌' ಯೋಜನೆ ಬೆಂಬಲಿಸಿ ರಾಯಭಾರಿಗಳಾಗಿದ್ದರು. 2019ರಲ್ಲಿಉತ್ತರ ಕರ್ನಾಟಕದ ಪ್ರವಾಹ ಸಂದರ್ಭದಲ್ಲಿ 5 ಲಕ್ಷ ರೂ. ದೇಣಿಗೆ ನೀಡಿದ್ದರು. == ನಿಧನ ಮತ್ತು ನಂತರದ ಪರಿಣಾಮ == ಹಠಾತ್ತಾಗಿ ಕಾಣಿಸಿಕೊಂಡ ಎದೆನೋವು ಮತ್ತು ತೀವ್ರ ಹೃದಯಾಘಾತದಿಂದಾಗಿ ೨೯ ಅಕ್ಟೋಬರ್ ೨೦೨೧ ರಂದು ಬೆಂಗಳೂರಿನ ವಿಕ್ರಮ ಆಸ್ಪತ್ರೆಯಲ್ಲಿ ನಿಧನರಾದರು<ref>https://hosakannada.com/2021/10/29/power-star-punith-death-news-today/</ref><ref>{{Cite web |url=https://www.prajavani.net/entertainment/cinema/kannada-actor-puneeth-rajkumar-health-heart-attack-updates-bengaluru-live-879614.html |title=ಆರ್ಕೈವ್ ನಕಲು |access-date=2021-10-29 |archive-date= 29 ಅಕ್ಟೋಬರ್ 2021 |archive-url=https://web.archive.org/web/20211029091113/https://www.prajavani.net/entertainment/cinema/kannada-actor-puneeth-rajkumar-health-heart-attack-updates-bengaluru-live-879614.html |url-status=dead }}</ref>. ಡಾ.ರಾಜ್‌ಕುಮಾರ್ ಅವರ ಇಡೀ ಕುಟುಂಬ ನೇತ್ರದಾನ ಮಾಡುವುದಕ್ಕೆ ಹಲವು ವರ್ಷಗಳ ಹಿಂದೆಯೇ ಸಹಿ ಮಾಡಿದ್ದರು. ಅಣ್ಣಾವ್ರು ಕೂಡ ನೇತ್ರದಾನ ಮಾಡಿ ಇಬ್ಬರಿಗೆ ಬೆಳಕಾಗಿ ಹೋದರು. ಹಾಗೆಯೇ ಪುನೀತ್ ಅವರು ಕೂಡ ನೇತ್ರದಾನ ಮಾಡಿ ನಾಲ್ವರಿಗೆ ಬೆಳಕಾಗಿದ್ದಾರೆ.<ref>[https://kannada.asianetnews.com/sandalwood/kannada-actor-puneet-rajkumar-who-achieved-excellence-in-his-death-r1u9f6 ಸುರ್ವಣ ನ್ಯೂಸ್ ಪುಟ, ಅಕ್ಟೋಬರ್ ೩೧, ೨೦೨೧, ಸಂಜೆ ೪:೩೪ ರಂದು ಪ್ರಕಟಿಸಲಾಗಿದೆ.]</ref> ಬೆಂಗಳೂರಿನ [[ಕಂಠೀರವ ಒಳಾಂಗಣ ಕ್ರೀಡಾಂಗಣ|ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ]] ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಇಟ್ಟು ೩೧ ಅಕ್ಟೋಬರ್ ಭಾನುವಾರದಂದು [[ಕಂಠೀರವ ಸ್ಟುಡಿಯೊ|ಕಂಠೀರವ ಸ್ಟುಡಿಯೋದ]] ಡಾ.ರಾಜ್ ಸ್ಮಾರಕದ ಆವರಣದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.<ref>{{Cite web |url=http://www.newindianexpress.com/topic/Puneeth_Rajkumar |title=ಆರ್ಕೈವ್ ನಕಲು |access-date=2018-08-27 |archive-date=2018-10-03 |archive-url=https://web.archive.org/web/20181003123610/http://www.newindianexpress.com/topic/Puneeth_Rajkumar |url-status=dead }}</ref> ಕುಟುಂಬದವರು ಮಾತ್ರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಕಂಠೀರವ ಸ್ಟುಡಿಯೋ ಹೊರಭಾಗದ ರಸ್ತೆಗಳಲ್ಲಿ 25 ರಿಂದ 30 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಕಣ್ಣೀರಿಡುತ್ತಾ ನೆಚ್ಚಿನ ನಟನಿಗೆ ಕಂಬನಿಯ ವಿದಾಯ ಹೇಳಿದರು<ref>https://kannada.oneindia.com/news/karnataka/puneeth-rajkumar-laid-to-rest-with-full-state-honours/articlecontent-pf215943-238526.html</ref> ==ಉಲ್ಲೇಖಗಳು== {{reflist}} ಜೋತೆಗಿರದ ಜೀವ ಎಂದೆಂದಿಗೂ ಜಿವಂತ {{ಕನ್ನಡ ಚಿತ್ರರಂಗದ ನಾಯಕರು}} {{ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕರು}} {{ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು}} {{ಬಾಲನಟರು}} {{Interwikineeded}} [[ವರ್ಗ:ಸಿನಿಮಾ ತಾರೆಗಳು]] [[ವರ್ಗ:ಕನ್ನಡ ಚಿತ್ರರಂಗದ ನಟರು]] [[ವರ್ಗ:ಚಲನಚಿತ್ರ ನಟರು]] [[ವರ್ಗ:೨೦೨೧ ನಿಧನ]] [[ವರ್ಗ:ಬಸವಶ್ರೀ ಪ್ರಶಸ್ತಿ ಪುರಸ್ಕೃತರು]] [[ವರ್ಗ:ಹಿನ್ನೆಲೆ ಗಾಯಕರು]] [[ವರ್ಗ:ವಿಕಿ ಇ-ಲರ್ನಿಂಗ್‍ನಲ್ಲಿ ವಿಸ್ತರಿಸಿದ ಲೇಖನ]] [[ವರ್ಗ:ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು]] [[ವರ್ಗ:ಬಾಲನಟರು]] [[ವರ್ಗ:೧೯೭೪ ಬರ್ಥ್ಸ್]] __FORCETOC__ __NOEDITSECTION__ __INDEX__ __NEWSECTIONLINK__ 6txur7g4d0thtu1pjbctrf478dikktk ಐಫೆಲ್ ಗೋಪುರ 0 18370 1376248 1375769 2026-07-03T14:24:18Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376248 wikitext text/x-wiki [[ಚಿತ್ರ:Paris 06 Eiffelturm 4828.jpg|200px|thumb|right|ಐಫೆಲ್ ಗೋಪುರ]] [[ಚಿತ್ರ:Tour Eiffel - 20150801 15h30 (10621).jpg|thumbnail]] [[File:Eiffel Tower Drone 4k-Qx c1X3zfEc-313-251.webm|thumb|ಐಫೆಲ್ ಗೋಪುರ]] '''ಐಫೆಲ್ ಗೋಪುರ''' ([[ಫ್ರೆಂಚ್ ಭಾಷೆ|ಫ್ರೆಂಚ್]]: Tour Eiffel) [[ಫ್ರಾನ್ಸ್]] ದೇಶದ [[ಪ್ಯಾರಿಸ್]] ನಗರದಲ್ಲಿರುವ [[ಕಬ್ಬಿಣ]]ದ ಗೋಪುರ. ಇದು [[ಪ್ಯಾರಿಸ್]] ನಗರದ ಸಂಕೇತವಾಗಿದ್ದು ಪ್ರಪಂಚದ ಅತ್ಯಂತ ಪ್ರಸಿದ್ದ ಕಟ್ಟಡಗಳಲ್ಲಿ ಒಂದಾಗಿದೆ. [[ಗುಸ್ತಾವ್ ಐಫೆಲ್]] ಎಂಬ ವಾಸ್ತುಶಿಲ್ಪಿ ಈ ಗೋಪುರ ನಿರ್ಮಾಣದ ನಿರ್ವಹಣೆ ಹೊತ್ತಿದ್ದರಿಂದ ಆತನ ಹೆಸರನ್ನೇ ಈ ಗೋಪುರಕ್ಕೆ ಇಡಲಾಗಿದೆ. [[೧೮೮೭]]-[[೧೮೮೯]]ರ ಮಧ್ಯೆ ನಿರ್ಮಿಸಲಾದ ಐಫೆಲ್ ಗೋಪುರಕ್ಕೆ ಕೇವಲ ಶ್ರೇಷ್ಟಮಟ್ಟದ ಕಬ್ಬಿಣವನ್ನು ಉಪಯೋಗಿಸಲಾಗಿದೆ. ==ವಿವರ== ಇಂದಿಗೆ ನೂರು ವರ್ಷ ದಾಟಿದರೂ ಇನ್ನೂ ಇದರ ಆಕರ್ಷಣಿ ಕುಂದಿಲ್ಲ ! ಫ್ರಾನ್ಸ್ ರಾಜಧಾನಿಯಾದ ಪ್ಯಾರಿಸ್ ಗೆ ಹೋದೋಡನೆ ಿದು ಎಲ್ಲಿದ್ದರೂ ಕಂಡುಬಿಡುತ್ತದೆ ಅಷ್ಟು ಎತ್ತರ ಇದು ೯೮೪ ಅಡಿಗೂ ಎತ್ತರವಾಗಿ ಇದು ಎದ್ದು ನಿಂತಿದೆ ೧೮೮೯ ರ ಮಾರ್ಚಿ ತಿಂಗಳಲ್ಲಿ ಇದರ ನಿರ್ಮಾಪಕ ಅಲೆಕ್ಸಾಂಡರ್ ಗಸ್ಟಾವ್ ಐಫೆಲ್ ಇದನ್ನು ಕಟ್ಟಿ ಪೂರ್ಣಗೊಳಿಸಿದ. ಇದು ಪರಿಪೂರ್ಣ ಕಬ್ಬಿಣದಿಂದ ಕಟ್ಟಲ್ಪಟ್ಟಿದೆ ಅಂದಿನ ಕಾಲದಲ್ಲಿ ನಿಜಕ್ಕೂ ಕಬ್ಬಿಣದಿಂದ ಇಂತಹ ನಿರ್ಮಾಣವನ್ನು ರಚಿಸುವುದಿರಲಿ, ಸೇತುವೆಗಳನ್ನು ಕಟ್ಟುವುದೂ ಕಷ್ಠ ಎಂದು ಮೇಧಾವಿಗಳೇ ಅಂದು ಕೊಳ್ಳುತ್ತಿದ್ದರು. ಇಂತಹ ಪ್ರತಿರೋಧ ಮಾತುಗಳಿಗೆಲ್ಲಾ ಕಿವಿಕೊಡದೆ ಐಫೆಲ್ ಇದನ್ನು ಕಬ್ಬಿಣದಿಂದಲೇ ಕಟ್ಟಿದ. ಈತನೇ ಪ್ರಥಮವಾಗಿ ರೈಲ್ವೆ ಸೇತುವೆಗಳನ್ನು ಕಬ್ಬಿಣದಿದಂದ ಕಟ್ಟುವುದನ್ನು ತೋರಿಸಿಕೊಟ್ಟ. ಈತ ಅಂದಿನ ಕಾಲಕ್ಕೆ ಅತಿ ಮೇಧಾವಿ ಎಂಜೀನೇರ್ ಎಂದು ಅನ್ನಿಸಿಕೊಡಿದ್ದರೂ, ಪಾಲಿಟೆಕ್ನಿಕ್ ಪರೀಕ್ಷೆಯಲ್ಲಿ ಈತ ಒಮ್ಮೆ ಫೇಲೂ ಆಗಿ ಬಿಟ್ಟಿದ್ದ. ಈ ಐಫೆಲ್ಲನೇ ಪ್ರೆಂಚ್ ನವರ ಕೊಡುಗೆಯಾದ ಅಮೇರಿಕಾದ ನ್ಯೂಯಾರ್ಕ್ ನಲ್ಲಿರುವ ತಾಮ್ರದ ಸ್ವತಂತ್ರ್ಯ ದೇವತೆಯ ಆಸ್ತಿಗಳ ನಿರ್ಮಾಪಕ ೧೫೦ ಅಡಿ ಎತ್ತರದ ಈ ಲೋಹದ ಮೂರ್ತಿಗಳಿಗೆ ಬೀಳದಿರಲು ಅದರ ಮೈಯೊಳಗೆ ಕಬ್ಬಿಣದ ಚೌಕಟ್ಟುಗಳನ್ನು ಈತನೇ ರಚಿಸಿದ ಆ ಸಮಯದಲ್ಲೆ ಈತನಿಗೆ ಈ ಗೋಪುರದ ಕನಸು ಬಿದ್ದಿದ್ದು ಈ ಗೋಪುರಕ್ಕೆ ೭೦೦೦ ಟನ್ ಗಿಂತಲೂ ಹೆಚ್ಚಿನ ಕಬ್ಬಿಣ ಉಪಯೋಗಿಸಲ್ಪಟ್ಟಿದೆ. ಇಲ್ಲಿ ಉಪಯೋಗಿಸಿದ ಕಬ್ಬಿಣದ ತೊಲೆಗಳು ೧೫೦೦೦ ಇನ್ನು ಈ ತೊಲೆಗಳನ್ನು ಕೂಡಿಸಲು ೨೫ ಲಕ್ಷ ಬೋಲ್ಟ್ ಗಳನ್ನು ಜೋಡಿಸಲಾಗಿದೆ. ಈ ಇಡೀ ಭಾರವನ್ನು ನಾಲ್ಕು ೩೧ ಚದರ ಗಜದ ಕಲ್ಲು ಕಂಬಗಳ ಮೇಲೆ ನಿಲ್ಲಿಸಲಾಗಿದೆ. ಈ ಗೋಪುರದ ನಾಲ್ಕು ಪ್ರಚಂಡ ಕಾಲುಗಳ ಉದ್ದ ಒಂದೊಂದು ೩೩೬ ಅಡಿಗಳು ಈ ಕಬ್ಬಿಣದ ಕಾಲುಗಳು ಆಧಾರವಾದ ಕಲ್ಲು ಕಂಬಗಳ ತಳಕ್ಕೂ ಇಳಿದಿವೆ. ಈ ಕಾಲುಗಳು ೫೯೦ ಅಡಿ ಮೇಲ್ಭಾಗದಲ್ಲಿ ಒಂದಕ್ಕೊಂದು ಕೂಡಿಕೊಂಡಿದೆ. ಈ ಗೋಪುರದದಲ್ಲಿ ಮೂರು ಬೇರೆಬೇರೆ ಹಂತದ ವೀಕ್ಷಕ ಮಾಳಿಗೆಗಳಿವೆ. ಇದರ ತುತ್ತ ತುದಿ ತನಕ ಆರಲು ಲಿಪ್ಟ್ ಗಳಿವೆ ಇದು ೧೮೮೭ ರಲ್ಲಿ ಕಟ್ಟಲು ಪ್ರಾರಂಭವಾಗಿ ಎರಡು ವರ್ಷಗಳಲ್ಲಿ ಮುಗಿಸಲ್ಪಟ್ಟಿತ್ತು. ಇದರ ನಿರ್ಮಾಣ ್ಂದಿನ ಖರ್ಚು ೨ ಲಕ್ಷ ಪೌಂಡುಗಳು. ಈ ಬಾಬ್ತುನಲ್ಲಿ ೬೦ ಸಾವಿರ ಪೌಂಡುನ್ನು ಸರ್ಕಾರ ಕೊಟ್ಟಿತ್ತು. ಮಿಕ್ಕ ೧ ಲಕ್ಷ ೪೦ ಸಾವಿರ ಪೌಂಡು ಐಫೆಲ್ ನೇ ಸಾಲ ಮಾಡಿ ಸಂಗ್ರಹಿಸಿದ. ==ನೋಡಿ== *[[ಫ್ರಾನ್ಸ್]] == ಬಾಹ್ಯ ಸಂಪರ್ಕಗಳು == {{commons|Eiffel Tower}} * [http://www.tour-eiffel.fr/ ಅಧಿಕೃತ ಅಂತರಜಾಲ ತಾಣ] {{Webarchive|url=https://web.archive.org/web/20101205121142/http://www.tour-eiffel.fr/teiffel/uk/ |date=2010-12-05 }} ([[ಫ್ರೆಂಚ್ ಭಾಷೆ|ಫ್ರೆಂಚ್]]) * [http://www.tour-eiffel.fr/teiffel/uk/ ಅಧಿಕೃತ ತಾಣ ಆಂಗ್ಲ ಭಾಷೆಯಲ್ಲಿ] {{Webarchive|url=https://web.archive.org/web/20101205121142/http://www.tour-eiffel.fr/teiffel/uk/ |date=2010-12-05 }} *[http://www.prajavani.net/news/article/2017/02/10/471253.html ಐಫೆಲ್‌ ಗೋಪುರಕ್ಕೆ ಗುಂಡು ನಿರೋಧಕ ಗಾಜಿನ ಕವಚದ ಭದ್ರತೆ;10 Feb, 2017] == ಉಲ್ಲೇಖಗಳು == {{Unreferenced}} {{Interwikineeded}} [[ವರ್ಗ:ಪ್ಯಾರಿಸ್]] [[ವರ್ಗ:ವಾಸ್ತುಶಿಲ್ಪ]] fxc7t1ha2rmvxa7ziitdmh0w0rc7q56 ಬ್ರಾಟಿಸ್ಲಾವಾ 0 24791 1376260 1375544 2026-07-03T16:27:53Z IvanScrooge98 32212 1376260 wikitext text/x-wiki {{Geobox|Settlement |name = Bratislava |native_name = |category = City |etymology = |official_name = |motto = |nickname = Beauty on the Danube, Little Big City |image = Bratislava Montage.jpg |image_caption = Bratislava Montage |flag = Flag of Bratislava.svg |symbol = Coat of Arms of Bratislava.svg |symbol_type = Coat of arms |country = Slovakia |country_flag = true |state = |region = [[Bratislava Region|Bratislava]] |district = |municipality = |part_type = Districts |part_fold = |part = Bratislava I |part1 = [[Bratislava II|II]] |part2 = [[Bratislava III|III]] |part3 = [[Bratislava IV|IV]] |part4 = [[Bratislava V|V]] |landmark = |river = [[Danube]] |river1 = [[Morava (river)|Morava]] |river2 = [[Little Danube]] |location = |elevation = 134 |prominence = |lat_d=48 |lat_m=08 |lat_s=38 |lat_NS=N |long_d=17 |long_m=06 |long_s=35 |long_EW=E |highest = Devínska Kobyla |highest_location = |highest_region = |highest_state = |highest_elevation = 514 |highest_lat_d= |highest_lat_m= |highest_lat_s= |highest_lat_NS= |highest_long_d= |highest_long_m= |highest_long_s= |highest_long_EW= |lowest = Danube River |lowest_location = |lowest_region = |lowest_state = |lowest_elevation = 126 |lowest_lat_d= |lowest_lat_m= |lowest_lat_s= |lowest_lat_NS= |lowest_long_d= |lowest_long_m= |lowest_long_s= |lowest_long_EW= |length = |length_orientation = |width = |width_orientation = |area = 367.584 |area_land = |area_water = |area_urban = 853.15 |area_metro = 2053 |population = 431061 |population_date = 2009-12-31 |population_urban = 546300 |population_metro = 616578 |population_density = auto |population_density_urban = auto |population_density_metro = auto |established = 907 |established_type = First mentioned |government = City council |government_location = |government_region = |government_state = |government_elevation = |government_lat_d= |government_lat_m= |government_lat_s= |government_lat_NS= |government_long_d= |government_long_m= |government_long_s= |government_long_EW= |mayor = [[Andrej Ďurkovský]] |timezone = [[Central European Time|CET]] |utc_offset = +1 |timezone_DST = [[Central European Summer Time|CEST]] |utc_offset_DST = +2 |postal_code = 8XX XX |area_code = 421-2 |area_code_type = Phone prefix |code = BA |code_type = [[Vehicle registration plates of Slovakia|Car plate]] |whs_name = |whs_year = |whs_number = |whs_region = |whs_criteria = |iucn_category = |map = Slovakia - outline map.svg |map_caption = Location in Slovakia |map_background = Slovakia - background map.png |map_locator = Slovakia |map1 = Bratislava Region - outline map.svg |map1_caption = Location in the Bratislava Region |map1_background = Bratislava Region - background map.png |map1_locator = Bratislava Region |map1_size = 128 |commons = Bratislava |statistics = [http://www.statistics.sk/mosmis/eng/prvav2.jsp?txtUroven=410190&lstObec=582000&Okruh=sodb MOŠ/MIS] |website = [http://www.bratislava.sk/en bratislava.sk] |footnotes = }} '''ಬ್ರಾಟಿಸ್ಲಾವಾ''' ({{lang-de|Pressburg (Preßburg)}}, {{lang-hu|Pozsony}}) ಎಂಬುದು ಸ್ಲೋವಾಕಿಯಾದ ರಾಜಧಾನಿಯಾಗಿದೆ ಮತ್ತು, ಸುಮಾರು 429,000ದಷ್ಟು ಜನಸಂಖ್ಯೆಯನ್ನು ಹೊಂದುವುದರೊಂದಿಗೆ ಇದು ದೇಶದ ಅತಿದೊಡ್ಡ ನಗರವೂ ಆಗಿದೆ.<ref name="stats2006">{{cite web |publisher=Statistical Office of the Slovak Republic |url=http://portal.statistics.sk/showdoc.do?docid=6772 |title=Population on December 31, 2006 - districts |date=2007-07-23 |accessdate=January 8, 2007 |archive-date=ಆಗಸ್ಟ್ 24, 2011 |archive-url=https://www.webcitation.org/61AlW1TG5?url=http://portal.statistics.sk/showdoc.do?docid=6772 |url-status=dead }}</ref> ಡ್ಯಾನುಬೆ ನದಿಯ ಎರಡೂ ದಡಗಳ ಮೇಲಿರುವ ನೈಋತ್ಯದ ಸ್ಲೋವಾಕಿಯಾದಲ್ಲಿ ಬ್ರಾಟಿಸ್ಲಾವಾ ನೆಲೆಗೊಂಡಿದೆ. [[ಆಸ್ಟ್ರಿಯ|ಆಸ್ಟ್ರಿಯಾ]] ಮತ್ತು ಹಂಗರಿ ದೇಶಗಳ ಎಲ್ಲೆಯಾಗಿರುವ ಬ್ರಾಟಿಸ್ಲಾವಾ ನಗರವು, ಎರಡು ಸ್ವತಂತ್ರ ದೇಶಗಳ<ref>{{cite web |publisher=Finance New Europe |url=http://www.czech-transport.com/fne-portal/index.php?aid=170 |title=Bratislava Blast |author=Dominic Swire |year=2006 |accessdate=May 8, 2007 |archive-date=ಡಿಸೆಂಬರ್ 10, 2006 |archive-url=https://web.archive.org/web/20061210141244/http://www.czech-transport.com/fne-portal/index.php?aid=170 |url-status=dead }}</ref> ಮೇರೆಯಾಗಿರುವ ಏಕೈಕ ರಾಷ್ಟ್ರೀಯ ರಾಜಧಾನಿಯಾಗಿದೆ; ಬ್ರಾಟಿಸ್ಲಾವಾ ಮತ್ತು [[ವಿಯೆನ್ನ|ವಿಯೆನ್ನಾ]]ಗಳು ಪರಸ್ಪರ ಅತ್ಯಂತ ನಿಕಟವಾಗಿರುವ [[ಯುರೋಪ್|ಯುರೋಪ್‌‌]] ಖಂಡದ ರಾಷ್ಟ್ರೀಯ ರಾಜಧಾನಿಗಳಾಗಿದ್ದು, ಅವುಗಳ ನಡುವಿನ ಅಂತರವು {{convert|60|km|mi|0}}ಕ್ಕಿಂತ ಕಡಿಮೆಯಿದೆ. ಬ್ರಾಟಿಸ್ಲಾವಾ ನಗರವು ಸ್ಲೋವಾಕಿಯಾದ ರಾಜಕೀಯ, ಸಾಂಸ್ಕೃತಿಕ, ಮತ್ತು ಆರ್ಥಿಕ ಕೇಂದ್ರವಾಗಿದೆ. ಇದು ಸ್ಲೋವಾಕ್‌‌ ಅಧ್ಯಕ್ಷ, ಸಂಸತ್ತು ಮತ್ತು ಸರ್ಕಾರದ ಕಾರ್ಯಕಾರಿ ಶಾಖೆಯ ಕ್ಷೇತ್ರವೂ ಆಗಿದೆ. ಇದು ಹಲವಾರು ವಿಶ್ವವಿದ್ಯಾಲಯಗಳು, ವಸ್ತುಸಂಗ್ರಹಾಲಯಗಳು, ರಂಗಮಂದಿರಗಳು, ಗ್ಯಾಲರಿಗಳು ಮತ್ತು ಇತರ ಪ್ರಮುಖ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ನೆಲೆಯಾಗಿದೆ.<ref name="Welcomebrochure">{{cite web |publisher=City of Bratislava |url=http://www.visit.bratislava.sk/en/VismoOnline_ActionScripts/File.aspx?id_org=700014&id_dokumenty=1059 |title=Brochure - Welcome to Bratislava |year=2006 |format=PDF |accessdate=April 25, 2007 |archive-date=ಮಾರ್ಚ್ 5, 2007 |archive-url=https://web.archive.org/web/20070305020757/http://www.visit.bratislava.sk/en/VismoOnline_ActionScripts/File.aspx?id_org=700014&id_dokumenty=1059 |url-status=dead }}</ref> ಸ್ಲೋವಾಕಿಯಾದ ಅನೇಕ ಬೃಹತ್‌‌ ವ್ಯವಹಾರದ ಅಸ್ತಿತ್ವಗಳು ಮತ್ತು ಹಣಕಾಸಿನ ಸಂಸ್ಥೆಗಳು ಇಲ್ಲಿ ತಮ್ಮ ಕೇಂದ್ರಕಚೇರಿಗಳನ್ನು ಹೊಂದಿವೆ. ಈ ನಗರದ ಇತಿಹಾಸವು ಬಹಳ ಕಾಲದಿಂದಲೂ '''ಪ್ರೆಬ್‌ಬರ್ಗ್‌''' ಎಂಬ ಜರ್ಮನ್‌‌ ಹೆಸರಿನಿಂದಲೇ ಚಿರಪರಿಚಿತವಾಗಿದ್ದು, ವಿಭಿನ್ನ ರಾಷ್ಟ್ರಗಳು ಮತ್ತು ಧರ್ಮಗಳ ಜನರಿಂದ ಅದು ಗಾಢವಾಗಿ ಪ್ರಭಾವಿಸಲ್ಪಟ್ಟಿದೆ; ಆಸ್ಟ್ರಿಯನ್ನರು, ಝೆಕ್‌ ಜನರು, ಜರ್ಮನ್ನರು, ಹಂಗರಿಯನ್ನರು, ಸ್ಲೋವಾಕ್‌‌ ಜನರು, ಮತ್ತು ಯೆಹೂದಿಗಳು ಈ ನಗರದ ಮೇಲೆ ಪ್ರಭಾವ ಬೀರಿದ ಜನರಲ್ಲಿ ಸೇರಿದ್ದಾರೆ.<ref name="culturebrochure">{{cite web |publisher=City of Bratislava |url=http://www.visit.bratislava.sk/en/VismoOnline_ActionScripts/File.aspx?id_org=700014&id_dokumenty=1080 |title=Brochure - Culture and Attractions |year=2006 |format=PDF |accessdate=April 25, 2007 |archive-date=ಮಾರ್ಚ್ 7, 2007 |archive-url=https://web.archive.org/web/20070307203845/http://www.visit.bratislava.sk/en/VismoOnline_ActionScripts/File.aspx?id_org=700014&id_dokumenty=1080 |url-status=dead }}</ref> ಈ ನಗರವು ಹಂಗರಿ ರಾಜ್ಯದ ರಾಜಧಾನಿಯಾಗಿತ್ತು; ಹಂಗರಿಯು 1536ರಿಂದ [[೧೭೮೩|1783]]ರ ಅವಧಿಯವರೆಗೆ ಹ್ಯಾಬ್ಸ್‌‌ಬರ್ಗ್‌ ರಾಜಪ್ರಭುತ್ವದ ಬೃಹತ್ತಾದ ಪ್ರದೇಶಗಳ<ref name="NYT">{{cite web|last=Gruber|first=Ruth E.|title=Charm and Concrete in Bratislava|url=http://query.nytimes.com/gst/fullpage.html?res=9D0CE7D9103DF933A25750C0A967958260&sec=&spon=&pagewanted=1|work=[[ದ ನ್ಯೂ ಯಾರ್ಕ್ ಟೈಮ್ಸ್]]|publisher=[[The New York Times Company]]|date=1991-03-10|accessdate=2008-07-27}}</ref> ಒಂದು ಭಾಗವಾಗಿತ್ತು ಮತ್ತು ಅನೇಕ ಸ್ಲೋವಾಕ್‌‌, ಹಂಗರಿಯನ್‌‌‌, ಮತ್ತು ಜರ್ಮನ್‌‌ ಐತಿಹಾಸಿಕ ಪ್ರಸಿದ್ಧಿಯ ವ್ಯಕ್ತಿಗಳಿಗೆ ನೆಲೆಯಾಗಿತ್ತು. == ಹೆಸರುಗಳು == ಬ್ರಾಟಿಸ್ಲಾವಾ ({{IPA-cs|ˈbracɪslava||Bratislava (Slovak pronunciation).ogg}}) ಎಂಬುದಾಗಿ 1919ರ ಮಾರ್ಚ್‌ 6ರಂದು ಮರುನಾಮಕರಣ ಮಾಡಲ್ಪಟ್ಟ ಈ ನಗರವು, ತನ್ನ ಇತಿಹಾಸದ ಉದ್ದಗಲಕ್ಕೂ ವಿಭಿನ್ನ ಭಾಷೆಗಳಲ್ಲಿ ಅನೇಕ ಹೆಸರುಗಳಿಂದ ಚಿರಪರಿಚಿತವಾಗಿದೆ. 10ನೇ ಶತಮಾನದ ಆನಲ್ಸ್‌ ಲ್ಯುವವೆನ್ಸಸ್‌ ಎಂಬ ದಾಖಲೆಯಲ್ಲಿರುವಂತೆ, ''ಬ್ರೆಜಾಲೌಸ್ಪರ್ಕ್‌'' (ಅಕ್ಷರಶಃ ಅರ್ಥ: ಬ್ರಸ್ಲಾವ್‌‌‌‌‌‌ನ ಕೋಟೆ) ಎಂಬುದು ಇದರ ಮೊದಲ ದಾಖಲಿತ ಹೆಸರಾಗಿತ್ತು. ಇದಕ್ಕಿರುವ ಗಮನಾರ್ಹವಾದ ಪರ್ಯಾಯ ಹೆಸರುಗಳು ಹೀಗಿವೆ: {{lang-de|Pressburg'' or ''Preßburg}} {{IPA-de|ˈpʁɛsbʊɐk|}} (ಇಂದು ಜರ್ಮನ್‌‌ ಮಾತನಾಡುವ ದೇಶಗಳಲ್ಲಿ ಈಗಲೂ ಇದನ್ನು ಬಳಸಲಾಗುತ್ತದೆ - ಅದರಲ್ಲೂ ಆಸ್ಟ್ರಿಯಾದಲ್ಲಿ ಇದರ ಬಳಕೆ ಹೆಚ್ಚು, ಜರ್ಮನಿಯಲ್ಲಿ ತೀರಾ ಅಪರೂಪ), {{lang-hu|Pozsony}} {{IPA-hu|poʒoɲ|}}<ref name="NYT"/> (ಹಂಗರಿ ಭಾಷೆಯಲ್ಲಿ ಇಂದಿಗೂ ಬಳಸಲಾಗುತ್ತದೆ), ಹಿಂದಿನ ಸ್ಲೋವಾಕ್‌‌ ಹೆಸರು: ''ಪ್ರೆಸ್ಪೊರೊಕ್‌‌'' .<ref name="Czechreview"/> ಹಿಂದಿದ್ದ ಅಥವಾ ಈಗಿರುವ ಇತರ ಹೆಸರುಗಳು ಹೀಗಿವೆ: ಗ್ರೀಕ್‌‌: Ιστρόπολις ''ಈಸ್ಟ್ರೋಪೊಲಿಸ್‌'' (ಇದರರ್ಥ: "ಡ್ಯಾನುಬೆ ನಗರ", ಲ್ಯಾಟಿನ್‌‌ನಲ್ಲೂ ಇದನ್ನು ಬಳಸಲಾಗುತ್ತದೆ), {{lang-cs|Prešpurk}}, {{lang-fr|Presbourg}}, {{lang-it|Presburgo}}, {{lang-la|Posonium}}, {{lang-hr|Požun}}. ಪ್ರೆಸ್‌ಬರ್ಗ್‌ ಎಂಬ ಹೆಸರನ್ನು 1919ರವರೆಗೆ ಇಂಗ್ಲಿಷ್‌ ಭಾಷೆಯ ಪ್ರಕಟಣೆಗಳಲ್ಲಿಯೂ ಬಳಸಲಾಗುತ್ತಿತ್ತು, ಮತ್ತು ಇದನ್ನು ಈಗಲೂ ಸಹ ಪ್ರಾಸಂಗಿಕವಾಗಿ ಬಳಸಲಾಗುತ್ತದೆ. ಹಲವಾರು ಹೆಸರುಗಳ ಇತಿಹಾಸ ಮತ್ತು ವ್ಯುತ್ಪತ್ತಿಗೆ ಸಂಬಂಧಿಸಿದಂತೆ, ನೋಡಿ: ಬ್ರಾಟಿಸ್ಲಾವಾದ ಇತಿಹಾಸ. ಹಳೆಯ ದಸ್ತಾವೇಜುಗಳಲ್ಲಿರುವ ''ಬ್ರಾಟಿಸ್ಲಾವಿಯಾ, ವ್ರಾಟಿಸ್ಲಾವಿಯಾ'' ಇತ್ಯಾದಿಯಾದ ಲ್ಯಾಟಿನ್‌‌ ಸ್ವರೂಪಗಳಿಂದಾಗಿ ಗೊಂದಲವುಂಟಾಗಿರಬಹುದು; ಇವು ಪೋಲೆಂಡ್‌ನ ವ್ರೊಕ್ಲಾವ್‌‌ (ಬ್ರೆಸ್ಲೌ) ಎಂಬ ಪ್ರದೇಶಕ್ಕೆ ಉಲ್ಲೇಖಿಸುತ್ತವೆಯೇ ಹೊರತು, ಬ್ರಾಟಿಸ್ಲಾವಾಗೆ ಅಲ್ಲ.<ref>[http://www.columbia.edu/acis/ets/Graesse/contents.html ಗ್ರೇಸ್ಸೆ, ''ಓರ್ಬಿಸ್‌ ಲ್ಯಾಟಿನಸ್‌'' ]</ref> == ಇತಿಹಾಸ == [[ಚಿತ್ರ:Web Biatec.jpg|thumb|left|ಒಂದು ಆಧುನಿಕ 5-ಕೊರುನಾ ನಾಣ್ಯದ ಮೇಲಿರುವ ಒಂದು ಮೂಲ ಬಯಾಟೆಕ್‌‌ ಮತ್ತು ಅದರ ನಕಲು]] ನವಶಿಲಾಯುಗದ ಕಾಲದಲ್ಲಿ, ಸರಿಸುಮಾರು 5000 BCಯ ಅವಧಿಯಲ್ಲಿ ಕಂಡುಬಂದಿದ್ದ ರೇಖಾತ್ಮಕ ಕುಂಬಾರಿಕೆ ಸಂಸ್ಕೃತಿಯೊಂದಿಗೆ, ಈ ಪ್ರದೇಶದ ಮೊದಲ ತಿಳಿದ ಕಾಯಮ್ಮಾದ ನೆಲೆಗೊಳ್ಳುವಿಕೆಯು ಪ್ರಾರಂಭವಾಯಿತು. 200 BCಯ ಸುಮಾರಿಗೆ, ಕೆಲ್ಟಿಕ್‌‌ ಬೋಯಿ ಬುಡಕಟ್ಟು ಮೊದಲ ಗಮನಾರ್ಹ ನೆಲೆಗೊಳ್ಳುವಿಕೆಗೆ ಬುನಾದಿಯನ್ನು ಹಾಕಿ, ಕೋಟೆಕಟ್ಟಿ ರಕ್ಷಣೆ ಒದಗಿಸಿದ ಓಪಿಡಮ್‌‌ ಎಂಬ ಹೆಸರಿನ ಪಟ್ಟಣವನ್ನು ರೂಪಿಸಿತು ಮತ್ತು ಒಂದು ಟಂಕಸಾಲೆಯುನ್ನು ಸ್ಥಾಪಿಸಿತು; ಬಯಾಟೆಕ್‌‌‌ಗಳೆಂದು ಕರೆಯಲಾಗುತ್ತಿದ್ದ ಬೆಳ್ಳಿಯ ನಾಣ್ಯಗಳನ್ನು ಈ ಟಂಕಸಾಲೆಯು ಉತ್ಪಾದಿಸುತ್ತಿತ್ತು.<ref>{{cite web |publisher=City of Bratislava |url=http://www.visit.bratislava.sk/en/vismo/dokumenty2.asp?id_org=700014&id=1005&p1=1569 |title=History - Celtic settlements |accessdate=May 15, 2007 |year=2005 |archive-date=ಫೆಬ್ರವರಿ 24, 2007 |archive-url=https://web.archive.org/web/20070224024320/http://www.visit.bratislava.sk/en/vismo/dokumenty2.asp?id_org=700014&id=1005&p1=1569 |url-status=dead }}</ref> 1ನೇ ಶತಮಾನದಿಂದ 4ನೇ ಶತಮಾನ ADಯ ಅವಧಿಯವರೆಗೆ ಈ ಪ್ರದೇಶವು [[ರೋಮನ್ ಸಾಮ್ರಾಜ್ಯ|ರೋಮನ್‌‌]] ಪ್ರಭಾವದ ಅಡಿಯಲ್ಲಿತ್ತು ಮತ್ತು ಲೈಮ್ಸ್‌ ರೋಮನಸ್‌ ಎಂಬ ಒಂದು ಗಡಿ ರಕ್ಷಣಾ ವ್ಯವಸ್ಥೆಯ ಭಾಗವಾಗಿ ಅದು ರೂಪುಗೊಂಡಿತು.<ref>ಕೋವಾಕ್‌ ಮತ್ತು ಇತರರು., "ಕ್ರೋನಿಕಾ ಸ್ಲೋವೆನ್ಸ್‌ಕಾ 1", ಪುಟ 73</ref> ದ್ರಾಕ್ಷಿ ಬೆಳೆಯುವಿಕೆಯ ವಿಧಾನವನ್ನು ಈ ಪ್ರದೇಶಕ್ಕೆ ಪರಿಚಯಿಸಿದ ರೋಮನ್ನರು ಮದ್ಯ ತಯಾರಿಕೆಯ ಒಂದು ಸಂಪ್ರದಾಯವನ್ನು ಪ್ರಾರಂಭಿಸಿದರು; ಇದು ಇಂದಿನವರೆಗೂ ಉಳಿದುಕೊಂಡಿದೆ.<ref>{{cite web |publisher=City of Bratislava |url=http://www.visit.bratislava.sk/en/vismo/dokumenty2.asp?id_org=700014&id=1006&p1=1570 |title=History - Bratislava and the Romans |accessdate=May 15, 2007 |year=2005 |archive-date=ಫೆಬ್ರವರಿ 24, 2007 |archive-url=https://web.archive.org/web/20070224051907/http://www.visit.bratislava.sk/en/vismo/dokumenty2.asp?id_org=700014&id=1006&p1=1570 |url-status=dead }}</ref> ವಲಸೆಯ ಅವಧಿಯ ಸಂದರ್ಭದಲ್ಲಿ 5ನೇ ಮತ್ತು 6ನೇ ಶತಮಾನಗಳ ನಡುವೆ ಸ್ಲಾವ್‌ ಜನರು ಇಲ್ಲಿಗೆ ಆಗಮಿಸಿದರು.<ref>ಕೋವಾಕ್‌ ಮತ್ತು ಇತರರು., "ಕ್ರೋನಿಕಾ ಸ್ಲೋವೆನ್ಸ್‌ಕಾ 1", ಪುಟ 90</ref> ಅವಾರ್‌‌‌‌ಗಳಿಂದ ಆದ ಆಕ್ರಮಣಗಳಿಗೆ ಒಂದು ಪ್ರತಿಕ್ರಿಯೆಯಾಗಿ, ಸ್ಥಳೀಯ ಸ್ಲಾವಿಕ್‌‌ ಬುಡಕಟ್ಟುಗಳು ದಂಗೆಯೆದ್ದವು ಮತ್ತು ಸಾಮೋದ ಸಾಮ್ರಾಜ್ಯವನ್ನು (623–658) ಸ್ಥಾಪಿಸಿದರು; ಇದು ಪರಿಚಿತವಾಗಿರುವ ಮೊದಲ ಸ್ಲಾವಿಕ್‌‌ ರಾಜಕೀಯ ಅಸ್ತಿತ್ವವಾಗಿದೆ. 9ನೇ ಶತಮಾನದಲ್ಲಿ, ''(ಬ್ರೆಜಾಲೌಸ್ಪರ್ಕ್‌)'' ಮತ್ತು ಡೆವಿನ್‌‌ ''(ಡೊವಿನಾ)'' ಎಂಬಲ್ಲಿದ್ದ ಕೋಟೆಗಳು, ನಿತ್ರಾದ ಆಶ್ರಿತ ಸಂಸ್ಥಾನ ಮತ್ತು ಗ್ರೇಟ್‌ ಮೊರಾವಿಯಾ ಸ್ಲಾವಿಕ್‌‌ ಸಂಸ್ಥಾನಗಳ ಪ್ರಮುಖ ಕೇಂದ್ರಗಳಾಗಿದ್ದವು.<ref>ಕೋವಾಕ್‌ ಮತ್ತು ಇತರರು., "ಕ್ರೋನಿಕಾ ಸ್ಲೋವೆನ್ಸ್‌ಕಾ 1", ಪುಟ 95</ref> ಮತ್ತೊಂದೆಡೆ, ಗ್ರೇಟ್‌ ಮೊರಾವಿಯಾದಲ್ಲಿ ಕಟ್ಟಲಾದ ಕೋಟೆಪಟ್ಟಣಗಳಾಗಿ ಎರಡು ಕೋಟೆಗಳ ಗುರುತು ಹಿಡಿಯುವಿಕೆಯು, ಭಾಷಾಶಾಸ್ತ್ರೀಯ ವಾದಗಳ ಆಧಾರದ ಮೇಲೆ ಚರ್ಚೆಗೊಳಗಾಗಿದೆ. ಮನವೊಪ್ಪಿಸುವ ಪುರಾತತ್ತ್ವಶಾಸ್ತ್ರದ ಪುರಾವೆಯ ಗೈರುಹಾಜರಿಯೂ ಇದಕ್ಕೆ ಕಾರಣವಾಗಿದೆ ಎನ್ನಬಹುದು.<ref name="Encyclopedia">{{cite book | last = Kristó | first = Gyula (editor)| authorlink = | coauthors = | title = Korai Magyar Történeti Lexikon - 9-14. század ''(Encyclopedia of the Early Hungarian History - 9-14th centuries)''| publisher = Akadémiai Kiadó | year = 1994 | location = Budapest | pages = 128, 167| url = | doi = | id = | isbn = 963 05 6722 9}}</ref><ref>{{cite web |url=http://www.uni-bonn.de/~ntrunte/publikationen8.html#dowina_inhalt |title=Meine wissenschaftlichen Publikationen (Fortsetzung, 2002-2004) |publisher=Uni-bonn.de |date=2006-10-31 |accessdate=2009-05-28 |archive-date=2008-05-17 |archive-url=https://web.archive.org/web/20080517152438/http://www.uni-bonn.de/~ntrunte/publikationen8.html#dowina_inhalt |url-status=dead }}</ref> "ಬ್ರೆಜಾಲೌಸ್ಪರ್ಕ್‌" ಎಂಬ ಹೆಸರುಳ್ಳ ಒಂದು ವಸಾಹತೀಕರಣಕ್ಕೆ ಸಂಬಂಧಿಸಿದ ಮೊದಲ ಲಿಖಿತ ಉಲ್ಲೇಖವು 907ರಷ್ಟು ಹಿಂದಕ್ಕೆ ನಮ್ಮನ್ನು ಕರೆದೊಯ್ಯುತ್ತದೆ ಮತ್ತು ಇದು ಒಂದು ಕದನಕ್ಕೆ ಸಂಬಂಧಿಸಿದೆ; ಈ ಕದನದ ಸಂದರ್ಭದಲ್ಲಿ, ಬವೇರಿಯಾದ ಜನಗಳ ಸೇನೆಯೊಂದನ್ನು ಹಂಗರಿಯನ್ನರು<ref name="Encyclopedia"/> ಸೋಲಿಸಿದರು ಮತ್ತು ಈ ಕದನವು ಗ್ರೇಟ್‌ ಮೊರಾವಿಯಾದ ಕುಸಿತದೊಂದಿಗೂ ಸಂಬಂಧವನ್ನು ಹೊಂದಿದೆ; ಗ್ರೇಟ್‌ ಮೊರಾವಿಯಾವು ಅಷ್ಟುಹೊತ್ತಿಗೆ ತನ್ನದೇ ಆದ ಆಂತರಿಕ ಕುಸಿತದಿಂದ<ref>{{cite book|last=Toma|first=Peter A.|title=Slovakia: from Samo to Dzurinda Studies of nationalities|year=2001|publisher=[[Hoover Institution Press]]|isbn=9780817999513}}</ref> ದುರ್ಬಲಗೊಂಡಿದ್ದು, ನಂತರ ಅದು ಹಂಗರಿಯನ್ನರ ದಾಳಿಗಳಿಗೆ ಈಡಾಯಿತು.<ref>ಸ್ಪೀಸ್‌ಜ್‌‌, "ಬ್ರಾಟಿಸ್ಲಾವಾ v ಸ್ಟ್ರೆಡೊವೆಕು", ಪುಟ 9</ref> ಆದಾಗ್ಯೂ, ಕದನದ ನಿಖರವಾದ ತಾಣವು ಅಜ್ಞಾತವಾಗಿಯೇ ಉಳಿದಿದೆ ಮತ್ತು ಈ ತಾಣವು ಬಾಲಾಟನ್‌‌ ಸರೋವರದ ಪಶ್ಚಿಮಭಾಗದಲ್ಲಿತ್ತೆಂದು ಕೆಲವೊಂದು ವಿವರಣೆಗಳು ತಿಳಿಸುತ್ತವೆ.<ref>{{cite book|last=Bowlus|first=Charles R.|title=The battle of Lechfeld and its aftermath |year=2006|pages=83}}</ref> [[ಚಿತ್ರ:Bratislava (Posonium) by Matthaus Merian 1638.jpg|thumbnail|17ನೇ ಶತಮಾನದಲ್ಲಿನ ಪ್ರೆಸ್‌ಬರ್ಗ್‌]] 10ನೇ ಶತಮಾನದಲ್ಲಿ, ಪ್ರೆಸ್‌ಬರ್ಗ್‌ ಪ್ರದೇಶವು (ಇದೇ ನಂತರದಲ್ಲಿ ಪೊಜ್‌ಸೊನಿ ಜಿಲ್ಲೆ ಎಂದು ಕರೆಸಿಕೊಂಡಿತು) ಹಂಗರಿಯ (1000ದಿಂದ ಇದನ್ನು "ಹಂಗರಿಯ ರಾಜ್ಯ" ಎಂದು ಕರೆಯಲಾಯಿತು) ಭಾಗವೆನಿಸಿಕೊಂಡಿತು ಮತ್ತು ರಾಜ್ಯದ ಗಡಿನಾಡಿಗೆ ಸಂಬಂಧಿಸಿದಂತೆ ಒಂದು ಪ್ರಮುಖವಾದ ಆರ್ಥಿಕ ಮತ್ತು ಆಡಳಿತಾತ್ಮಕ ಕೇಂದ್ರವೆನಿಸಿಕೊಂಡಿತು.<ref name="middleages">{{cite web |publisher=City of Bratislava |url=http://www.visit.bratislava.sk/en/vismo/dokumenty2.asp?id_org=700014&id=1008&p1=1572 |title=History - Bratislava in the Middle Ages |year=2005 |accessdate=May 15, 2007 |archive-date=ಫೆಬ್ರವರಿ 24, 2007 |archive-url=https://web.archive.org/web/20070224024106/http://www.visit.bratislava.sk/en/vismo/dokumenty2.asp?id_org=700014&id=1008&p1=1572 |url-status=dead }}</ref> ಈ ಕಾರ್ಯತಂತ್ರದ ಸ್ಥಾನವು, ಆಗಿಂದಾಗ್ಗೆ ಆಗುವ ದಾಳಿಗಳು ಮತ್ತು ಕದನಗಳಿಗೆ ಸಂಬಂಧಿಸಿದ ತಾಣವಾಗಿ ನಗರವನ್ನು ಮೀಸಲಿರಿಸಿತಾದರೂ, ಇದಕ್ಕೆ ಆರ್ಥಿಕ ಅಭಿವೃದ್ಧಿ ಹಾಗೂ ಉನ್ನತ ರಾಜಕೀಯ ಸ್ಥಾನಮಾನವನ್ನೂ ತಂದುಕೊಟ್ಟಿತು. ಹಂಗರಿಯನ್ನರ‌‌ ರಾಜನಾದ IIIನೇ ಆಂಡ್ರ್ಯೂ<ref>ಸ್ಪೀಸ್‌ಜ್‌‌, "ಬ್ರಾಟಿಸ್ಲಾವಾ v ಸ್ಟ್ರೆಡೊವೆಕು", ಪುಟ 43</ref> ಇದಕ್ಕೆ 1291ರಲ್ಲಿ ಮೊದಲ ಚಿರಪರಿಚಿತ ಪಟ್ಟಣದ ವಿಶೇಷ ಸವಲತ್ತುಗಳನ್ನು ನೀಡಿದ ಮತ್ತು 1405ರಲ್ಲಿ ರಾಜ ಸಿಗಿಸ್ಮಂಡ್‌‌‌ ಈ ನಗರವನ್ನು ಒಂದು ಮುಕ್ತ ರಾಜಯೋಗ್ಯ ಪಟ್ಟಣವಾಗಿ ಘೋಷಿಸಿದ ಹಾಗೂ ಈ ಪಟ್ಟಣವು ತನ್ನದೇ ಸ್ವಂತದ ರಾಜನ ವಂಶಲಾಂಛನವನ್ನು ಬಳಸಿಕೊಳ್ಳುವಂತೆ 1436ರಲ್ಲಿ ಇದಕ್ಕೆ ಅವಕಾಶ ನೀಡಿದ.<ref>ಸ್ಪೀಸ್‌ಜ್‌‌, "ಬ್ರಾಟಿಸ್ಲಾವಾ v ಸ್ಟ್ರೆಡೊವೆಕು", ಪುಟ 132</ref> 1526ರಲ್ಲಿ ನಡೆದ ಮೊಹಾಕ್ಸ್‌‌ ಕದನದಲ್ಲಿ [[ಆಟಮನ್ ಸಾಮ್ರಾಜ್ಯ|ಆಟೊಮನ್‌‌ ಸಾಮ್ರಾಜ್ಯ]]ದಿಂದ ಹಂಗರಿ ರಾಜ್ಯವು ಸೋಲಿಸಲ್ಪಟ್ಟಿತು. ಅದಾದ ನಂತರ ತುರ್ಕರು ಮುತ್ತಿಗೆ ಹಾಕಿ, ಪ್ರೆಸ್‌ಬರ್ಗ್‌ನ್ನು ಹಾನಿಗೊಳಿಸಿದರಾದರೂ, ಅದನ್ನು ಗೆಲ್ಲುವಲ್ಲಿ ವಿಫಲರಾದರು.<ref>ಲ್ಯಾಸಿಕಾ, "ಬ್ರಾಟಿಸ್ಲಾವಾ", ಪುಟ 30</ref> ಹಂಗರಿಯ ಪ್ರದೇಶದೊಳಗೆ ಆಟೊಮನ್‌ ಪಡೆಗಳು ಮುಂದುವರಿಯುತ್ತಿದ್ದ ಕಾರಣದಿಂದಾಗಿ, ಈ ನಗರವು ಹಂಗರಿಯ ಹೊಸ ರಾಜಧಾನಿಯಾಗಿ 1536ರಲ್ಲಿ ನಿಯೋಜಿಸಲ್ಪಟ್ಟಿತು. ಇದರಿಂದಾಗಿ ಅದು ಆಸ್ಟ್ರಿಯಾದ ಹ್ಯಾಬ್ಸ್‌‌ಬರ್ಗ್‌ ರಾಜಪ್ರಭುತ್ವದ ಭಾಗವಾಯಿತು ಮತ್ತು ಒಂದು ಹೊಸ ಯುಗದ ಆರಂಭಕ್ಕೆ ಅಂಕಿತವನ್ನು ಹಾಕಿತು. ಈ ನಗರವು ಒಂದು ಪಟ್ಟಾಭಿಷೇಕದ ಪಟ್ಟಣವಾಗಿ ಹೊರಹೊಮ್ಮಿತು ಮತ್ತು ರಾಜರು, ಆರ್ಚ್‌ಬಿಷಪ್‌‌ಗಳು(1543), ಶ್ರೀಮಂತ ವರ್ಗದವರು ಮತ್ತು ಎಲ್ಲಾ ಪ್ರಮುಖ ಸಂಘಟನೆಗಳು ಹಾಗೂ ಕಚೇರಿಗಳ ಕ್ಷೇತ್ರವೆನಿಸಿಕೊಂಡಿತು. 1536 ಮತ್ತು 1830ರ ನಡುವೆ, ಹನ್ನೊಂದು ರಾಜರು ಮತ್ತು ರಾಣಿಯರ ಕಿರೀಟಧಾರಣೆಯು ಸೇಂಟ್‌ ಮಾರ್ಟಿನ್‌‌'ಸ್‌ ಕೆಥೆಡ್ರಲ್‌‌‌‌ನಲ್ಲಿ ನಡೆಯಿತು.<ref>ಲ್ಯಾಸಿಕಾ, "ಬ್ರಾಟಿಸ್ಲಾವಾ", ಪುಟ 62</ref> ಅದೇನೇ ಇದ್ದರೂ, ಹ್ಯಾಬ್ಸ್‌‌ಬರ್ಗ್‌-ವಿರೋಧಿ ಬಂಡಾಯಗಳು, ತುರ್ಕರೊಂದಿಗಿನ ಹೋರಾಟ, ಪ್ರವಾಹಗಳು, ಸಾಂಕ್ರಾಮಿಕ ರೋಗಗಳು ಮತ್ತು ಇತರ ದುರ್ಘಟನೆಗಳಿಗೆ 17ನೇ ಶತಮಾನವು ಸಾಕ್ಷಿಯಾಯಿತು.<ref>ಲ್ಯಾಸಿಕಾ, "ಬ್ರಾಟಿಸ್ಲಾವಾ", ಪುಟಗಳು 31–34</ref> [[ಚಿತ್ರ:Bratislava 1787.jpg|left|thumb|1787ಕ್ಕೆ ಸೇರಿದ ರೇಖಾಚಿತ್ರವೊಂದರಲ್ಲಿನ ಪ್ರೆಸ್‌ಬರ್ಗ್‌]] 18ನೇ ಶತಮಾನದ ಅವಧಿಯಲ್ಲಿ ರಾಣಿ ಮರಿಯಾ ಥೆರೆಸಾಳ<ref name="NY">{{cite web|last=Weinberger|first=Jill Knight|title=Rediscovering Old Bratislava|url=http://query.nytimes.com/gst/fullpage.html?res=9C06E5D91138F93AA25752C1A9669C8B63&sec=&spon=&pagewanted=2|work=[[ದ ನ್ಯೂ ಯಾರ್ಕ್ ಟೈಮ್ಸ್]]|publisher=[[The New York Times Company]]|date=2000-11-19|accessdate=2008-07-27}}</ref> ಆಳ್ವಿಕೆಯ ಸಂದರ್ಭದಲ್ಲಿ ಪ್ರವರ್ಧಮಾನಕ್ಕೆ ಬರುವ ಮೂಲಕ, ಪ್ರೆಸ್‌ಬರ್ಗ್‌ ಹಂಗರಿಯಲ್ಲಿನ ಅತಿದೊಡ್ಡ ಮತ್ತು ಅತ್ಯಂತ ಪ್ರಮುಖ ಪಟ್ಟಣವೆನಿಸಿಕೊಂಡಿತು.<ref>ಲ್ಯಾಸಿಕಾ, "ಬ್ರಾಟಿಸ್ಲಾವಾ", ಪುಟಗಳು 34–36</ref> ಜನಸಂಖ್ಯೆಯು ತ್ರಿಗುಣಗೊಂಡಿತು; ಅನೇಕ ಹೊಸ ಅರಮನೆಗಳು,<ref name="NY"/> ಕ್ರೈಸ್ತ ಸನ್ಯಾಸಿಗಳ ಮಂದಿರಗಳು, ಮಹಲುಗಳು, ಮತ್ತು ಬೀದಿಗಳು ನಿರ್ಮಿಸಲ್ಪಟ್ಟವು, ಮತ್ತು ನಗರವು ಆ ಪ್ರದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನದ ಕೇಂದ್ರವಾಗಿತ್ತು.<ref>ಲ್ಯಾಸಿಕಾ, "ಬ್ರಾಟಿಸ್ಲಾವಾ", ಪುಟಗಳು 35–36</ref> ಆದಾಗ್ಯೂ, ಮರಿಯಾ ಥೆರೆಸಾಳ ಮಗನಾದ IIನೇ ಜೋಸೆಫ್‌‌‌ನ<ref name="NY"/> ಆಳ್ವಿಕೆಯ ಅಡಿಯಲ್ಲಿ ನಗರವು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳಲು ಪ್ರಾರಂಭಿಸಿತು; ಅದರಲ್ಲೂ ವಿಶೇಷವಾಗಿ, ಆಸ್ಟ್ರಿಯಾ ಮತ್ತು ಹಂಗರಿಯ ನಡುವಿನ ಒಕ್ಕೂಟವನ್ನು ಬಲಗೊಳಿಸುವ ಒಂದು ಪ್ರಯತ್ನವಾಗಿ, 1783ರಲ್ಲಿ ಕಿರೀಟ ರತ್ನಾಭರಣಗಳನ್ನು [[ವಿಯೆನ್ನ|ವಿಯೆನ್ನಾ]]ಗೆ ತೆಗೆದುಕೊಂಡು ಹೋದಾಗ ಈ ಪರಿಸ್ಥಿತಿಯು ತಲೆದೋರಿತು. ತರುವಾಯದಲ್ಲಿ ಅನೇಕ ಕೇಂದ್ರೀಯ ಕಚೇರಿಗಳು ಬುಡಾಗೆ ಸ್ಥಳಾಂತರಗೊಂಡವು; ಇದನ್ನನುಸರಿಸಿಕೊಂಡು ಶ್ರೀಮಂತ ವರ್ಗಕ್ಕೆ ಸೇರಿದ ಒಂದು ಬೃಹತ್‌‌‌ ವಿಭಾಗವು ಸ್ಥಳಾಂತರಗೊಂಡಿತು.<ref>{{cite web |publisher=City of Bratislava |url=http://www.visit.bratislava.sk/en/vismo/dokumenty2.asp?id_org=700014&id=1010&p1=1574 |title=History - Maria Theresa’s City |year=2005 |accessdate=May 15, 2007 |archive-date=ಫೆಬ್ರವರಿ 24, 2007 |archive-url=https://web.archive.org/web/20070224051619/http://www.visit.bratislava.sk/en/vismo/dokumenty2.asp?id_org=700014&id=1010&p1=1574 |url-status=dead }}</ref> ಹಂಗರಿಯನ್‌‌‌ ಮತ್ತು ಸ್ಲೋವಾಕ್‌‌ ಭಾಷೆಯಲ್ಲಿನ ಮೊದಲ ವೃತ್ತಪತ್ರಿಕೆಗಳು ಇಲ್ಲಿ ಪ್ರಕಟಿಸಲ್ಪಟ್ಟವು. 1780ರಲ್ಲಿ ಬಂದ ''ಮಗ್ಯಾರ್‌ ಹಿರ್ಮೊಂಡೋ'' ಮತ್ತು 1783ರಲ್ಲಿ ಬಂದ ''ಪ್ರೆಸ್‌ಪರ್ಸ್‌‌ಕೆ ನೊವಿನಿ'' ಇವೇ ಆ ಎರಡು ವೃತ್ತಪತ್ರಿಕೆಗಳಾಗಿದ್ದವು.<ref>ಕೋವಾಕ್‌ ಮತ್ತು ಇತರರು, "ಕ್ರೋನಿಕಾ ಸ್ಲೋವೆನ್ಸ್‌ಕಾ 1", ಪುಟಗಳು 350–351</ref> 18ನೇ ಶತಮಾನದ ಅವಧಿಯಲ್ಲಿ, ಈ ನಗರವು ಪ್ರಮುಖ ಆಂದೋಲನವೊಂದರ ಸಾಕ್ಷಿ-ಕೇಂದ್ರವೆನಿಸಿಕೊಂಡಿತು. ಆ ಆಂದೋಲನವು ಸ್ಲೋವಾಕ್‌‌ ರಾಷ್ಟ್ರೀಯ ಆಂದೋಲನ ಎಂದು ಹೆಸರಾಯಿತು. 19ನೇ ಶತಮಾನದ ಇತಿಹಾಸವು ಯುರೋಪ್‌‌ನಲ್ಲಿನ ಪ್ರಮುಖ ಘಟನೆಗಳೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿತ್ತು. ಆಸ್ಟ್ರಿಯಾ ಮತ್ತು ಫ್ರಾನ್ಸ್‌‌ ನಡುವಿನ ಪ್ರೆಸ್‌ಬರ್ಗ್‌‌ನ ಶಾಂತಿ ಒಪ್ಪಂದ‌ವು ಇಲ್ಲಿ 1805ರಲ್ಲಿ ಸಹಿಹಾಕಲ್ಪಟ್ಟಿತು.<ref>ಕೋವಾಕ್‌ ಮತ್ತು ಇತರರು, "ಕ್ರೋನಿಕಾ ಸ್ಲೋವೆನ್ಸ್‌ಕಾ 1", ಪುಟ 384</ref> ಥೆಬೆನ್ ಕೋಟೆಯು 1809ರಲ್ಲಿ [[ನೆಪೋಲಿಯನ್ ಬೋನಪಾರ್ತ್|ನೆಪೋಲಿಯನ್‌‌‌]]ನ ಫ್ರೆಂಚ್‌ ಪಡೆಗಳಿಂದ ನಾಶಮಾಡಲ್ಪಟ್ಟಿತು.<ref>ಕೋವಾಕ್‌ ಮತ್ತು ಇತರರು, "ಕ್ರೋನಿಕಾ ಸ್ಲೋವೆನ್ಸ್‌ಕಾ 1", ಪುಟ 385</ref> ಇಸ್ಟ್‌ವಾನ್‌ ಝೆಚೆನ್ಯಿಯಿಂದ ಬಂದ ಒಂದು ದೇಣಿಗೆಯನ್ನು ಬಳಸಿಕೊಳ್ಳುವ ಮೂಲಕ, ಹಂಗರಿಯನ್‌‌‌ ನ್ಯಾಷನಲ್‌ ಲರ್ನೆಡ್‌ ಸೊಸೈಟಿ (ಈಗಿನ ಹಂಗರಿಯನ್‌‌‌ ಅಕಾಡೆಮಿ ಆಫ್‌ ಸೈನ್ಸಸ್‌‌) ಸಂಸ್ಥೆಯು 1825ರಲ್ಲಿ ಪ್ರೆಸ್‌ಬರ್ಗ್‌ನಲ್ಲಿ ಸಂಸ್ಥಾಪಿಸಲ್ಪಟ್ಟಿತು. 1843ರಲ್ಲಿ, ಹಂಗರಿಯನ್‌ ಭಾಷೆಯು ಶಾಸನ, ಸಾರ್ವಜನಿಕ ಆಡಳಿತ ಮತ್ತು ಶಿಕ್ಷಣದಲ್ಲಿನ ಅಧಿಕೃತ ಭಾಷೆಯಾಗಿ ನಗರದಲ್ಲಿನ ಪರಿಷತ್ತಿನಿಂದ ಘೋಷಿಸಲ್ಪಟ್ಟಿತು.<ref>ಎರ್ಜ್‌ಸೆಬೆಟ್‌ ವರ್ಗಾ, "ಪೊಜ್‌ಸೊನಿ", ಪುಟ 14 (ಹಂಗರಿಯನ್‌‌‌)</ref> 1848ರ ಕ್ರಾಂತಿಗಳಿಗೆ ಒಂದು ಪ್ರತಿಕ್ರಿಯೆಯಾಗಿ, ಏಪ್ರಿಲ್‌‌ ಕಾನೂನುಗಳು ಎಂದು ಕರೆಯಲ್ಪಟ್ಟ ಕಾನೂನುಗಳಿಗೆ ಆರ್ಚ್‌ಬಿಷಪ್‌‌ನ ಅರಮನೆಯಲ್ಲಿ (ಪ್ರೈಮೇಟ್‌‌'ಸ್‌ ಪ್ಯಾಲೇಸ್‌‌) Vನೇ ಫರ್ಡಿನೆಂಡ್‌ ಸಹಿಹಾಕಿದ; ಜೀತದಾಳು ಪದ್ಧತಿಯ ರದ್ದಿಯಾತಿಯನ್ನು ಇದು ಒಳಗೊಂಡಿತ್ತು.<ref name="Napoleon">{{cite web |publisher=City of Bratislava |url=http://www.visit.bratislava.sk/en/vismo/dokumenty2.asp?id_org=700014&id=1011&p1=1575 |title=History - Between the campaigns of the Napoleonic troops and the abolition of bondage |year=2005 |accessdate=May 15, 2007 |archive-date=ಫೆಬ್ರವರಿ 24, 2007 |archive-url=https://web.archive.org/web/20070224051732/http://www.visit.bratislava.sk/en/vismo/dokumenty2.asp?id_org=700014&id=1011&p1=1575 |url-status=dead }}<br />ಕೋವಾಕ್‌ ಮತ್ತು ಇತರರು, "ಕ್ರೋನಿಕಾ ಸ್ಲೋವೆನ್ಸ್‌ಕಾ 1", ಪುಟ 444</ref> ಕ್ರಾಂತಿಕಾರಿ ಹಂಗರಿಯನ್ನರ ಪಕ್ಷವನ್ನು ನಗರವು ಆಯ್ಕೆಮಾಡಿಕೊಂಡಿತಾದರೂ, 1848ರ ಡಿಸೆಂಬರ್‌ನಲ್ಲಿ ಆಸ್ಟ್ರಿಯನ್ನರಿಂದ ಅದು ಸೆರೆಹಿಡಿಯಲ್ಪಟ್ಟಿತು.<ref>ಕೋವಾಕ್‌ ಮತ್ತು ಇತರರು, "ಕ್ರೋನಿಕಾ ಸ್ಲೋವೆನ್ಸ್‌ಕಾ 1", ಪುಟ 457</ref> 19ನೇ ಶತಮಾನದಲ್ಲಿ ಕೈಗಾರಿಕೆಯು ಕ್ಷಿಪ್ರವಾಗಿ ಬೆಳೆಯಿತು. ಹಂಗರಿ<ref>{{cite web |publisher=Železničná spoločnosť Cargo Slovakia |url=http://www.zscargo.sk/en/company-profile/history/ |title=History - Austro-Hungarian Empire |date=no date |accessdate=May 28, 2008 |archive-date=ನವೆಂಬರ್ 29, 2007 |archive-url=https://web.archive.org/web/20071129221223/http://www.zscargo.sk/en/company-profile/history/ |url-status=dead }}</ref> ರಾಜ್ಯದಲ್ಲಿ ಮೊದಲ ಬಾರಿಗೆ ಪರಿಚಯಗೊಂಡ, ಕುದುರೆಯಿಂದ-ಎಳೆಯಲ್ಪಡುವ ರೈಲುವ್ಯವಸ್ಥೆಯು ಪ್ರೆಸ್‌ಬರ್ಗ್‌ನಿಂದ ಸ್ವಾಟಿ ಜೂರ್‌‌‌‌ಗೆ 1840ರಲ್ಲಿ ನಿರ್ಮಿಸಲ್ಪಟ್ಟಿತು.<ref>ಕೋವಾಕ್‌ ಮತ್ತು ಇತರರು, "ಕ್ರೋನಿಕಾ ಸ್ಲೋವೆನ್ಸ್‌ಕಾ 1", ಪುಟಗಳು 426–427</ref> ಉಗಿ ಎಂಜಿನ್‌‌‌‌ಗಳನ್ನು ಬಳಸಿಕೊಂಡು ವಿಯೆನ್ನಾದೆಡೆಗೆ ರೂಪಿಸಲಾದ ಒಂದು ಹೊಸ ಮಾರ್ಗವು 1848ರಲ್ಲಿ ಪ್ರಾರಂಭವಾಯಿತು ಮತ್ತು ಪೆಸ್ಟ್‌‌ ಕಡೆಗಿನ ಒಂದು ಮಾರ್ಗವು 1850ರಲ್ಲಿ ಪ್ರಾರಂಭವಾಯಿತು.<ref>ಕೋವಾಕ್‌ ಮತ್ತು ಇತರರು, "ಕ್ರೋನಿಕಾ ಸ್ಲೋವೆನ್ಸ್‌ಕಾ 1", ಪುಟ 451</ref> ಅನೇಕ ಹೊಸ ಕೈಗಾರಿಕಾ, ಹಣಕಾಸಿನ ಮತ್ತು ಇತರ ಸಂಸ್ಥೆಗಳು ಸಂಸ್ಥಾಪಿಸಲ್ಪಟ್ಟವು; ಉದಾಹರಣೆಗೆ, ವರ್ತಮಾನದ ಸ್ಲೋವಾಕಿಯಾದಲ್ಲಿ ನೆಲೆಗೊಂಡ ಮೊದಲ ಬ್ಯಾಂಕು 1842ರಲ್ಲಿ ಸಂಸ್ಥಾಪಿಸಲ್ಪಟ್ಟಿತು.<ref>ಕೋವಾಕ್‌ ಮತ್ತು ಇತರರು, "ಕ್ರೋನಿಕಾ ಸ್ಲೋವೆನ್ಸ್‌ಕಾ 1", ಪುಟ 430</ref> ''ಸ್ಟಾರಿ ಮೋಸ್ಟ್‌‌'' ಎಂಬ ಹೆಸರಿನಿಂದ ಕರೆಯಲ್ಪಡುವ, ಡ್ಯಾನುಬೆ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ನಗರದ ಮೊದಲ ಕಾಯಮ್ಮಾದ ಸೇತುವೆಯು 1891ರಲ್ಲಿ ನಿರ್ಮಿಸಲ್ಪಟ್ಟಿತು.<ref>ಲ್ಯಾಸಿಕಾ, "ಬ್ರಾಟಿಸ್ಲಾವಾ", ಪುಟ 41</ref> [[ಚಿತ್ರ:Apollo bombing damage.jpg|thumbnail|1944ರ ಸೆಪ್ಟೆಂಬರ್‌ನಲ್ಲಿ ಬ್ರಾಟಿಸ್ಲಾವಾದಲ್ಲಿನ ಅಪೊಲೊ ಕಂಪನಿ ಕೈಗಾರಿಕಾ ಸ್ಥಾವರವನ್ನು ಮಿತ್ರರಾಷ್ಟ್ರಗಳ ಫಿರಂಗಿಗಳು ಹಾನಿಗೊಳಿಸಿರುವುದು]] [[ಮೊದಲನೇ ಮಹಾಯುದ್ಧ|Iನೇ ಜಾಗತಿಕ ಸಮರ]]ಕ್ಕೆ ಮುಂಚಿತವಾಗಿ, ನಗರದ ಜನಸಂಖ್ಯೆಯಲ್ಲಿ 42%ನಷ್ಟು ಜರ್ಮನ್ನರು‌‌, 41%ನಷ್ಟು ಹಂಗರಿಯನ್ನರು‌‌ ಮತ್ತು 15%ನಷ್ಟು ಸ್ಲೋವಾಕ್‌‌ ಜನರು ಇದ್ದರು (1910ರ ಜನಗಣತಿ). [[ಮೊದಲನೇ ಮಹಾಯುದ್ಧ|Iನೇ ಜಾಗತಿಕ ಸಮರ]]ದ ನಂತರ ಮತ್ತು 1918ರ ಅಕ್ಟೋಬರ್‌‌ 28ರಂದು ಝೆಕೋಸ್ಲೋವಾಕಿಯಾವು ರೂಪುಗೊಂಡ ನಂತರ, ತನ್ನ ಪ್ರತಿನಿಧಿಗಳಿಗೆ ಮನಸ್ಸಿಲ್ಲದಿದ್ದರೂ ಈ ನಗರವು ಹೊಸ ಸಂಸ್ಥಾನವಾಗಿ ಅಸ್ತಿತ್ವಕ್ಕೆ ಬಂದಿತು.<ref name="peyqxj">ಲ್ಯಾಸಿಕಾ, "ಬ್ರಾಟಿಸ್ಲಾವಾ", ಪುಟ 42</ref> ಪ್ರಬಲವಾಗಿದ್ದ ಹಂಗರಿಯನ್‌‌‌ ಮತ್ತು ಜರ್ಮನ್‌‌ ಸಮುದಾಯಕ್ಕೆ ಸೇರಿದ್ದ ಜನರು ನಗರವು ಝೆಕೋಸ್ಲೋವಾಕಿಯಾಕ್ಕೆ ಜೋಡಣೆಯಾಗುವುದನ್ನು ತಡೆಗಟ್ಟಲು ಪ್ರಯತ್ನಿಸಿದರು ಮತ್ತು ಅದನ್ನೊಂದು ಮುಕ್ತ ನಗರವಾಗಿ ಘೋಷಿಸಿದರು. ಆದಾಗ್ಯೂ, 1919ರ ಜನವರಿ 1ರಂದು ಝೆಕೋಸ್ಲೋವಾಕ್‌‌ ಸೈನ್ಯದಳಗಳು ನಗರವನ್ನು ಆಕ್ರಮಿಸಿಕೊಂಡವು ಮತ್ತು ತನ್ಮೂಲಕ ಅದನ್ನು ಝೆಕೋಸ್ಲೋವಾಕಿಯಾದ ಒಂದು ಭಾಗವನ್ನಾಗಿಸಿದವು.<ref name="peyqxj"/> ಸದರಿ ನಗರವು ಸ್ಲೋವಾಕಿಯಾದ ರಾಜಕೀಯ ಅಂಗಗಳು ಮತ್ತು ಸಂಘಟನೆಗಳಿಗೆ ಕ್ಷೇತ್ರವಾಗಿ ಪರಿಣಮಿಸಿತು ಹಾಗೂ 4-ಫೆಬ್ರುವರಿ 5ರಂದು ಸ್ಲೋವಾಕಿಯಾದ ರಾಜಧಾನಿಯಾಯಿತು.{{Vague|date=May 2009}}<ref>{{cite book|author=Tibenský, Ján et al.|title=Slovensko: Dejiny|publisher=Obzor|year=1971|location=Bratislava}}</ref> 1919ರ ಫೆಬ್ರುವರಿ 12ರಂದು ಜರ್ಮನ್‌‌ ಮತ್ತು ಹಂಗರಿಯನ್‌‌‌ ಜನರು ಝೆಕೋಸ್ಲೋವಾಕ್‌‌ ಆಕ್ರಮಣದ ವಿರುದ್ಧವಾಗಿ ಒಂದು ಪ್ರತಿಭಟನೆಯನ್ನು ಶುರುಮಾಡಿದರಾದರೂ, ನಿರಾಯುಧರಾಗಿದ್ದ ಪ್ರದರ್ಶನಕಾರರ ಮೇಲೆ ಝೆಕೋಸ್ಲೋವಾಕ್‌‌ ಸೈನ್ಯದಳಗಳು ಗುಂಡಿನ ಮಳೆಗರೆದವು.<ref>‌ಮಾರ್ಸೆಲ್‌ ಜಾಂಕೋವಿಕ್ಸ್, "ಹಸ್‌ಜ್‌ ಎಸ್‌ಜ್‌ಟೆಂಡೊ ಪೊಜ್‌ಸೊನಿಬನ್‌‌", ಪುಟ 65-67 (ಹಂಗರಿಯನ್‌‌‌)</ref> 1919ರ ಮಾರ್ಚ್‌ 27ರಂದು ಬ್ರಾಟಿಸ್ಲಾವಾ ಎಂಬ ಹೆಸರನ್ನು ಮೊದಲ ಬಾರಿಗೆ ಅಧಿಕೃತವಾಗಿ ಪರಿಗ್ರಹಿಸಿ ಅಳವಡಿಸಿಕೊಳ್ಳಲಾಯಿತು.<ref>{{cite web |publisher=City of Bratislava |url=http://www.visit.bratislava.sk/en/vismo/dokumenty2.asp?id_org=700014&id=1012&p1=1576 |title=History - First Czechoslovak Republic |year=2005 |accessdate=May 15, 2007 |archive-date=ಫೆಬ್ರವರಿ 24, 2007 |archive-url=https://web.archive.org/web/20070224051935/http://www.visit.bratislava.sk/en/vismo/dokumenty2.asp?id_org=700014&id=1012&p1=1576 |url-status=dead }}</ref> ಹಂಗರಿಯನ್‌‌‌ ಸೇನೆಯ ಹಿಮ್ಮೆಟ್ಟುವಿಕೆಯ ನಂತರ ಯಾವುದೇ ರಕ್ಷಣೆಯಿಲ್ಲದೆಯೇ ಉಳಿಯಬೇಕಾಗಿ ಬಂದ ಅನೇಕ ಹಂಗರಿಯನ್ನರನ್ನು ಹೊರದೂಡಲಾಯಿತು, ಇಲ್ಲವೇ ಅವರಾಗಿಯೇ ಪಲಾಯನ ಮಾಡಿದರು<ref>{{cite web |publisher= |url=http://www.tankonyv.sk/detail.php?chron=1&theme=4 |title=History of Hungarians in the first Czechoslovak Republic (1918-1919 section) |year=2008 |accessdate=September 5, 2008 |archive-date=ಡಿಸೆಂಬರ್ 31, 2008 |archive-url=https://web.archive.org/web/20081231063602/http://www.tankonyv.sk/detail.php?chron=1&theme=4 |url-status=dead }}</ref> ಹಾಗೂ ಝೆಕ್‌ ಜನರು ಮತ್ತು ಸ್ಲೋವಾಕ್‌‌ ಜನರು ತಂತಮ್ಮ ಮನೆಗಳಿಗೆ ಹಿಂದಿರುಗಿ ಬ್ರಾಟಿಸ್ಲಾವಾಗೆ ಸ್ಥಳಾಂತರಗೊಂಡರು. ಹಂಗರಿಯನ್‌‌‌ ಮತ್ತು ಜರ್ಮನ್‌‌ ಭಾಷೆಗಳಲ್ಲಿನ ಶಿಕ್ಷಣವನ್ನು ಆಮೂಲಾಗ್ರವಾಗಿ ತಗ್ಗಿಸಲಾಯಿತು.<ref>{{cite web |publisher= |url=http://www.tankonyv.sk/detail.php?docid=93 |title=History of Hungarians in the first Czechoslovak Republic |year=2008 |accessdate=June 22, 2008 |archive-date=ಜನವರಿ 11, 2009 |archive-url=https://web.archive.org/web/20090111200731/http://www.tankonyv.sk/detail.php?docid=93 |url-status=dead }}</ref> 1930ರಲ್ಲಿ ನಡೆದ ಝೆಕೋಸ್ಲೋವಾಕಿಯಾದ ಜನಗಣತಿಯಲ್ಲಿ, ಬ್ರಾಟಿಸ್ಲಾವಾದಲ್ಲಿದ್ದ ಹಂಗರಿಯನ್ನರ‌‌ ಜನಸಂಖ್ಯೆಯು 15.8%ನಷ್ಟು ಮಟ್ಟಕ್ಕೆ ಕುಸಿದಿದ್ದು ಕಂಡುಬಂತು (ಹೆಚ್ಚಿನ ವಿವರಗಳಿಗೆ ಡೆಮೊಗ್ರಾಫಿಕ್ಸ್‌ ಆಫ್‌ ಬ್ರಾಟಿಸ್ಲಾವಾ ಎಂಬ ಲೇಖನವನ್ನು ನೋಡಿ). 1938ರಲ್ಲಿ, ನಾಜಿ ಜರ್ಮನಿಯು ನೆರೆಯಲ್ಲಿದ್ದ ಆಸ್ಟ್ರಿಯಾವನ್ನು ಆನ್‌ಸ್ಕ್ಲಸ್‌‌‌‌‌ನಲ್ಲಿ ಜೋಡಿಸಿತು; ನಂತರ ಅದೇ ವರ್ಷದಲ್ಲಿ, ಇನ್ನೂ-ಸ್ವತಂತ್ರವಾಗಿಯೇ ಇದ್ದ ಪೆಟ್ರಝಾಲ್ಕಾ ಮತ್ತು ಡೆವಿನ್‌‌ ಪ್ರಾಂತ್ಯಗಳನ್ನೂ ಸಹ ಜನಾಂಗೀಯ ಆಧಾರದ ಮೇಲೆ ಅದು ಜೋಡಿಸಿತು.<ref name="WWII"/><ref>ಕೋವಾಕ್‌ ಮತ್ತು ಇತರರು, "ಬ್ರಾಟಿಸ್ಲಾವಾ 1939–1945", ಪುಟಗಳು 16–17</ref> 1939ರ ಮಾರ್ಚ್‌ 14ರಂದು ಬ್ರಾಟಿಸ್ಲಾವಾವನ್ನು ಮೊದಲ ಸ್ವತಂತ್ರ ಸ್ಲೋವಾಕ್‌‌ ಗಣರಾಜ್ಯದ ರಾಜಧಾನಿಯಾಗಿ ಘೋಷಿಸಲಾಯಿತಾದರೂ, ಈ ಹೊಸ ಸಂಸ್ಥಾನವು ನಾಜಿ ಪ್ರಭಾವದ ಅಡಿಯಲ್ಲಿ ಕ್ಷಿಪ್ರವಾಗಿ ಕುಸಿಯಿತು. 1941–1942ರಲ್ಲಿ ಮತ್ತು 1944–1945ರಲ್ಲಿ, ಬ್ರಾಟಿಸ್ಲಾವಾದ ಸರಿಸುಮಾರು 15,000 ಯೆಹೂದಿಗಳ<ref>ಲ್ಯಾಸಿಕಾ, "ಬ್ರಾಟಿಸ್ಲಾವಾ", ಪುಟ 43. ಕೋವಾಕ್‌ ಮತ್ತು ಇತರರು, "ಬ್ರಾಟಿಸ್ಲಾವಾ 1939–1945, ಪುಟಗಳು 174–177</ref> ಪೈಕಿ ಬಹುಪಾಲು ಜನರನ್ನು ಹೊಸ ಸ್ಲೋವಾಕ್‌‌ ಸರ್ಕಾರ ಹೊರದೂಡಿತು; ಅವರಲ್ಲಿ ಬಹುತೇಕ ಜನರನ್ನು ಸೆರೆಶಿಬಿರಗಳಿಗೆ ಕಳಿಸಲಾಯಿತು.<ref name="post-war"/> 1944ರಲ್ಲಿ ಮಿತ್ರರಾಷ್ಟ್ರಗಳಿಂದ ಬಾಂಬ್‌ದಾಳಿಗೀಡಾದ ಬ್ರಾಟಿಸ್ಲಾವಾ, ಜರ್ಮನ್‌‌ ಪಡೆಗಳಿಂದ ಆಕ್ರಮಿಸಿಕೊಳ್ಳಲ್ಪಟ್ಟಿತು ಮತ್ತು 1945ರ ಏಪ್ರಿಲ್‌‌ 4ರಂದು [[ಸೊವಿಯೆಟ್ ಒಕ್ಕೂಟ|ಸೋವಿಯೆಟ್‌]] ರಷ್ಯಾದ ಸೈನ್ಯದಿಂದ ಅಂತಿಮವಾಗಿ ವಶಪಡಿಸಿಕೊಳ್ಳಲ್ಪಟ್ಟಿತು.<ref name="WWII">{{cite web |publisher=City of Bratislava |url=http://www.visit.bratislava.sk/en/vismo/dokumenty2.asp?id_org=700014&id=1014&p1=1578 |title=History - Wartime Bratislava |year=2005 |accessdate=May 15, 2007 |archive-date=ಫೆಬ್ರವರಿ 24, 2007 |archive-url=https://web.archive.org/web/20070224024210/http://www.visit.bratislava.sk/en/vismo/dokumenty2.asp?id_org=700014&id=1014&p1=1578 |url-status=dead }}</ref><ref>ಕೋವಾಕ್‌ ಮತ್ತು ಇತರರು, "ಕ್ರೋನಿಕಾ ಸ್ಲೋವೆನ್ಸ್‌ಕಾ 2", ಪುಟ 300</ref> IIನೇ ಜಾಗತಿಕ ಸಮರದ ಅಂತ್ಯದ ವೇಳೆಗೆ, ಬ್ರಾಟಿಸ್ಲಾವಾದ ಬಹುಪಾಲು ಜರ್ಮನ್ನರನ್ನು ಜರ್ಮನ್‌‌ ಅಧಿಕಾರಿ ವರ್ಗದವರು ಖಾಲಿಮಾಡಿಸಿದರು; ಯುದ್ಧದ ನಂತರ ಒಂದಷ್ಟು ಮಂದಿ ಹಿಂದಿರುಗಿದರಾದರೂ, ಬೆನೆಸ್‌ ಕಟ್ಟಳೆಗಳ ಅಡಿಯಲ್ಲಿ ಅವರನ್ನು ಅವರ ಆಸ್ತಿಗಳಿಲ್ಲದೆಯೇ ಹೊರದೂಡಲಾಯಿತು.<ref>ಕೋವಾಕ್‌ ಮತ್ತು ಇತರರು, "ಕ್ರೋನಿಕಾ ಸ್ಲೋವೆನ್ಸ್‌ಕಾ 2", ಪುಟಗಳು 307–308</ref> [[ಚಿತ್ರ:Slavin memorial, Bratislava.jpg|thumb|left|IIನೇ ಜಾಗತಿಕ ಸಮರದಲ್ಲಿನ ಸ್ಲೋವಾಕಿಯಾದ ವಿಮೋಚನೆಯ ಸಂದರ್ಭದಲ್ಲಿ ಅಸುನೀಗಿದ ಯೋಧರನ್ನು ಸ್ಮರಿಸುವ ಸ್ಲಾವಿನ್‌‌ ಯುದ್ಧಸ್ಮಾರಕ]] 1948ರ ಫೆಬ್ರುವರಿಯಲ್ಲಿ ಕಮ್ಯುನಿಸ್ಟ್‌‌ ಪಕ್ಷವು ಝೆಕೋಸ್ಲೋವಾಕಿಯಾದಲ್ಲಿ ಅಧಿಕಾರವನ್ನು ಕೈವಶ ಮಾಡಿಕೊಂಡ ನಂತರ, ಈ ನಗರವು ಪೂರ್ವದ ಒಕ್ಕೂಟದ ಒಂದು ಭಾಗವಾಯಿತು. ನಗರವು ಹೊಸ ಭೂಮಿಯನ್ನು ಜೋಡಿಸಿತು, ಮತ್ತು ಜನಸಂಖ್ಯೆಯು ಗಮನಾರ್ಹವಾಗಿ ಏರಿ 90%ನಷ್ಟು ಸ್ಲೋವಾಕ್ ಜನರಿಂದ ಅದು ತುಂಬಿಕೊಂಡಿತು‌‌. ಪೆಟ್ರಝಾಲ್ಕಾ ಪ್ರಾಂತ್ಯದಲ್ಲಿ ಇದ್ದಂಥ,ಪೂರ್ವಸಿದ್ಧಗೊಳಿಸಿದ ಅತಿ-ಎತ್ತರದ ಪ್ರತ್ಯೇಕ ಅಂಕಣದ ಕಟ್ಟಡಗಳನ್ನು ಒಳಗೊಂಡಿದ್ದ ಬೃಹತ್‌‌‌ ವಾಸಯೋಗ್ಯ ಪ್ರದೇಶಗಳು ನಿರ್ಮಿಸಲ್ಪಟ್ಟವು. ''ನೋವಿ ಮೋಸ್ಟ್‌‌'' ಸೇತುವೆ ಮತ್ತು ಸ್ಲೋವಾಕ್‌‌ ರೇಡಿಯೋದ ಕೇಂದ್ರ ಕಾರ್ಯಾಲಯದಂಥ ಹಲವಾರು ಹೊಸ ಭವ್ಯವಾದ ಕಟ್ಟಡಗಳನ್ನೂ ಸಹ ಕಮ್ಯುನಿಸ್ಟ್‌‌ ಸರ್ಕಾರವು ನಿರ್ಮಿಸಿತು; ಐತಿಹಾಸಿಕವಾಗಿರುವ ನಗರದೃಶ್ಯಕ್ಕೆ ಕೆಲವೊಮ್ಮೆ ಇದರಿಂದ ಹಾನಿಯಾಗಿರುವ ನಿದರ್ಶನಗಳೂ ಇವೆ. ಕಮ್ಯುನಿಸ್ಟ್‌‌ ಪ್ರಭುತ್ವವನ್ನು ಉದಾರಗೊಳಿಸಲು ಝೆಕೋಸ್ಲೋವಾಕ್‌‌ ಮಾಡಿದ ಪ್ರಯತ್ನವು ವಿಫಲವಾದ ನಂತರ, 1968ರಲ್ಲಿ ವಾರ್ಸಾ ಒಪ್ಪಂದದ ಪಡೆಗಳಿಂದ ನಗರವು ಆಕ್ರಮಿಸಿಕೊಳ್ಳಲ್ಪಟ್ಟಿತು. ಅದಾದ ಕೆಲದಿನಗಳ ನಂತರ, ಸಂಯುಕ್ತ ಒಕ್ಕೂಟಕ್ಕೆ ಸೇರಿಸಲ್ಪಟ್ಟ ಝೆಕೋಸ್ಲೋವಾಕಿಯಾದ ಎರಡು ಸಂಸ್ಥಾನಗಳ ಪೈಕಿ ಒಂದೆನಿಸಿಕೊಂಡಿದ್ದ, ಸ್ಲೋವಾಕ್‌‌ ಸಮಾಜವಾದಿ ಗಣರಾಜ್ಯದ ರಾಜಧಾನಿಯಾಗಿ ಇದು ಮಾರ್ಪಟ್ಟಿತು. 1988ರಲ್ಲಿ ನಡೆದ ಬ್ರಾಟಿಸ್ಲಾವಾದ ಸಾರ್ವಜನಿಕ ಮೋಂಬತ್ತಿ ಪ್ರದರ್ಶನದೊಂದಿಗೆ ಸಾಮುದಾಯಿಕ ಸಿದ್ಧಾಂತದ (ಕಮ್ಯೂನಿಸಂ) ಕುಸಿತವಾಗುತ್ತದೆ ಎಂಬುದಾಗಿ ಬ್ರಾಟಿಸ್ಲಾವಾದ ಭಿನ್ನಮತೀಯರು ನಿರೀಕ್ಷಿಸಿದರು, ಮತ್ತು ನಗರವು 1989ರಲ್ಲಿ ಕಮ್ಯುನಿಸ್ಟ್‌-ವಿರೋಧಿ ಮಖಮಲ್‌ ಕ್ರಾಂತಿಯ ಅಗ್ರಗಣ್ಯ ಕೇಂದ್ರಗಳಲ್ಲಿ ಒಂದಾಗಿ ಮಾರ್ಪಟ್ಟಿತು.<ref>ಕೋವಾಕ್‌ ಮತ್ತು ಇತರರು, "ಕ್ರೋನಿಕಾ ಸ್ಲೋವೆನ್ಸ್‌ಕಾ 2" ಪುಟ 498</ref> 1993ರಲ್ಲಿ, ಮಖಮಲ್‌ ವಿಚ್ಛೇದನವನ್ನು ಅನುಸರಿಸಿಕೊಂಡು, ನಗರವು ಹೊಸದಾಗಿ ರೂಪುಗೊಂಡ ಸ್ಲೋವಾಕ್‌‌ ಗಣರಾಜ್ಯದ ರಾಜಧಾನಿಯಾಯಿತು.<ref>{{cite web |publisher=City of Bratislava |url=http://www.visit.bratislava.sk/en/vismo/dokumenty2.asp?id_org=700014&id=1016&p1=1580 |title=History - Capital city for second time |year=2005 |accessdate=May 15, 2007 |archive-date=ಫೆಬ್ರವರಿ 24, 2007 |archive-url=https://web.archive.org/web/20070224051742/http://www.visit.bratislava.sk/en/vismo/dokumenty2.asp?id_org=700014&id=1016&p1=1580 |url-status=dead }}</ref> 1990ರ ದಶಕದಲ್ಲಿ ಮತ್ತು 21ನೇ ಶತಮಾನದ ಆರಂಭದಲ್ಲಿ, ವಿದೇಶಿ ಹೂಡಿಕೆಯ ಕಾರಣದಿಂದಾಗಿ ಇದರ ಆರ್ಥಿಕತೆಯು ಉತ್ಕರ್ಷವನ್ನು ಕಂಡಿತು. ಪ್ರವರ್ಧಮಾನಕ್ಕೆ ಬರುತ್ತಿದ್ದ ನಗರವು ಹಲವಾರು ಪ್ರಮುಖ ಸಾಂಸ್ಕೃತಿಕ ಮತ್ತು ರಾಜಕೀಯ ಕಾರ್ಯಕ್ರಮಗಳನ್ನು ಆಯೋಜಿಸಿತು; [[ಜಾರ್ಜ್ ಡಬ್ಲ್ಯು. ಬುಷ್|ಜಾರ್ಜ್‌ W. ಬುಷ್‌‌]] ಮತ್ತು [[ವ್ಲಾದಿಮಿರ್ ಪುತಿನ್|ವ್ಲಾದಿಮಿರ್‌‌ ಪುಟಿನ್‌‌]] ನಡುವೆ ನಡೆದ 2005ರ ಸ್ಲೋವಾಕಿಯಾ ಶೃಂಗಸಭೆಯು ಇದರಲ್ಲಿ ಸೇರಿದೆ. {{-}} == ಭೌಗೋಳಿಕತೆ == [[ಚಿತ್ರ:OSM.Bratislava.2009-08-21.png|left|thumb|ಬ್ರಾಟಿಸ್ಲಾವಾದ ನಕಾಶೆ]] [[ಚಿತ್ರ:Bratislava SPOT 1027.jpg|thumb|right|SPOT ಉಪಗ್ರಹದಿಂದ ಕಂಡಂತೆ ಬ್ರಾಟಿಸ್ಲಾವಾ]]ಬ್ರಾಟಿಸ್ಲಾವಾ ವಲಯದ ವ್ಯಾಪ್ತಿಯೊಳಗಿನ ನೈಋತ್ಯದ ಸ್ಲೋವಾಕಿಯಾದಲ್ಲಿ ಬ್ರಾಟಿಸ್ಲಾವಾ ನಗರವು ನೆಲೆಗೊಂಡಿದೆ. [[ಆಸ್ಟ್ರಿಯ|ಆಸ್ಟ್ರಿಯಾ]] ಮತ್ತು ಹಂಗರಿಗಳೊಂದಿಗಿನ ಗಡಿಗಳ ಮೇಲೆ ಇದು ನೆಲೆಗೊಂಡಿರುವುದರಿಂದಾಗಿ, ಇದು ಎರಡು ದೇಶಗಳಿಗೆ ಗಡಿಯಾಗಿ ಪರಿಣಮಿಸಿರುವ ಏಕೈಕ ರಾಷ್ಟ್ರೀಯ ರಾಜಧಾನಿ ಎನಿಸಿಕೊಂಡಿದೆ. [[ಜೆಕ್ ಗಣರಾಜ್ಯ|ಝೆಕ್‌ ಗಣರಾಜ್ಯ]]ದೊಂದಿಗಿನ ಗಡಿಯಿಂದ ಇದು ಕೇವಲ 62 ಕಿಲೋಮೀಟರುಗಳಷ್ಟು (38.5 ಮೈಲಿ) ದೂರದಲ್ಲಿದ್ದರೆ, [[ಆಸ್ಟ್ರಿಯ|ಆಸ್ಟ್ರಿಯಾದ]] ರಾಜಧಾನಿಯಾದ [[ವಿಯೆನ್ನ|ವಿಯೆನ್ನಾ]]ದಿಂದ ಕೇವಲ 60 ಕಿಲೋಮೀಟರುಗಳಷ್ಟು (37 ಮೈಲಿ) ದೂರದಲ್ಲಿದೆ.<ref>{{cite map |publisher=Vojenský kartografický ústav a.s. |title=Autoatlas - Slovenská republika |url=http://www.vku.sk/index.php?newlang=english | edition = 6th |year=2006 |isbn=80-8042-378-4 |accessdate=2009-07-22}}</ref> ನಗರವು {{convert|367.58|km2|sqmi|1}}ನಷ್ಟಿರುವ ಒಂದು ಒಟ್ಟು ವಿಸ್ತೀರ್ಣವನ್ನು ಹೊಂದಿದ್ದು, ವಿಸ್ತೀರ್ಣದ ಆಧಾರದ ಮೇಲೆ (ವೈಸೋಕ್‌ ಟ್ಯಾಟ್ರಿ ಉಪಜಿಲ್ಲೆಯ ನಂತರ) ಇದು ಸ್ಲೋವಾಕಿಯಾದಲ್ಲಿನ ಎರಡನೇ-ಅತಿದೊಡ್ಡ ನಗರವೆನಿಸಿಕೊಂಡಿದೆ.<ref>{{cite web |publisher=Statistical Office of the Slovak Republic |url=http://www.statistics.sk/mosmis/eng/prvav2.jsp?txtUroven=440706&lstObec=560103&Okruh=zaklad |title=Vysoké Tatry - Basic characteristics |date=December 31, 2005 |accessdate=August 16, 2007 |archive-date=ಸೆಪ್ಟೆಂಬರ್ 27, 2007 |archive-url=https://web.archive.org/web/20070927204355/http://www.statistics.sk/mosmis/eng/prvav2.jsp?txtUroven=440706&lstObec=560103&Okruh=zaklad |url-status=dead }}</ref> ಪಶ್ಚಿಮ ದಿಕ್ಕಿನಿಂದ ಆಗ್ನೇಯ ದಿಕ್ಕಿನೆಡೆಗೆ ನಗರವನ್ನು ಅಡ್ಡಹಾಯ್ದುಹೋಗುವ ಡ್ಯಾನುಬೆ ನದಿಯ ಎರಡೂ ಕಡೆಯಲ್ಲಿ ಬ್ರಾಟಿಸ್ಲಾವಾ ನಗರವು ಹಬ್ಬುತ್ತದೆ. ಮಧ್ಯದ ಡ್ಯಾನುಬೆ ಜಲಾನಯನ ಭೂಮಿಯು ಪಶ್ಚಿಮದ ಬ್ರಾಟಿಸ್ಲಾವಾದಲ್ಲಿರುವ ಡೆವಿನ್‌‌ ಗೇಟ್‌‌ ಎಂಬಲ್ಲಿ ಪ್ರಾರಂಭವಾಗುತ್ತದೆ. ಇಲ್ಲಿನ ಇತರ ನದಿಗಳೆಂದರೆ, ನಗರದ ವಾಯವ್ಯದ ಗಡಿಯನ್ನು ರೂಪಿಸುವ ಮತ್ತು ಡೆವಿನ್‌ನಲ್ಲಿ ಡ್ಯಾನುಬೆಯನ್ನು ಪ್ರವೇಶಿಸುವ ಮೊರಾವ ನದಿ, ಲಿಟ್ಲ್‌‌ ಡ್ಯಾನುಬೆ, ಮತ್ತು ಕಾರ್ಲೋವಾ ವೆಸ್‌‌ ಪ್ರಾಂತ್ಯದಲ್ಲಿ ಡ್ಯಾನುಬೆಯನ್ನು ಪ್ರವೇಶಿಸುವ ವೈಡ್ರಿಕಾ. ಲಿಟ್ಲ್‌ ಕಾರ್ಪಾಥಿಯಾನ್ಸ್‌‌ (''ಮೇಲ್‌ ಕಾರ್ಪಾಟಿ'' ) ಪರ್ವತದೊಂದಿಗೆ ಕಾರ್ಪಾಥಿಯಾನ್‌‌ ಪರ್ವತಶ್ರೇಣಿಯು ನಗರ ಪ್ರದೇಶದಲ್ಲಿ ಪ್ರಾರಂಭವಾಗುತ್ತದೆ. ಝಹೋರೀ ಮತ್ತು ದನುಬಿಯಾನ್‌ ತಗ್ಗುಪ್ರದೇಶಗಳು ಬ್ರಾಟಿಸ್ಲಾವಾದೊಳಗೆ ಚಾಚಿಕೊಳ್ಳುತ್ತವೆ. ಡ್ಯಾನುಬೆಯ ಚಪ್ಪಟೆ ಮೇಲ್ಮೈನಲ್ಲಿ ನಗರದ ಅತ್ಯಂತ ಕೆಳಗಿನ ತಾಣವಿದ್ದು ಅದು {{convert|126|m}}ನಷ್ಟಿರುವ AMSLನಲ್ಲಿದೆ ಮತ್ತು {{convert|514|m}}ನಷ್ಟಿರುವ ಡೆವಿನ್ಸ್ಕಾ ಕೊಬೈಲಾ ಅತ್ಯಂತ ಎತ್ತರದ ತಾಣವಾಗಿದೆ. ಸರಾಸರಿ ಎತ್ತರವು {{convert|140|m}}ನಷ್ಟಿದೆ.<ref>{{cite web |publisher=City of Bratislava |url=http://www4.bratislava.sk/en/vismo5/dokumenty2.asp?u=700000&id_org=700000&id=2011414 |archiveurl=https://web.archive.org/web/20070927201123/http://www.bratislava.sk/en/vismo5/dokumenty2.asp?u=700000&id_org=700000&id=2011414 |archivedate=2007-09-27 |title=Basic Information - Position |date=February 14, 2005 |accessdate=May 1, 2007}}</ref> === ಹವಾಗುಣ === ಉತ್ತರ ಸಮಶೀತೋಷ್ಣದ ವಲಯದಲ್ಲಿ ಬ್ರಾಟಿಸ್ಲಾವಾ ನೆಲೆಗೊಂಡಿದೆ ಮತ್ತು ನಾಲ್ಕು ವಿಶಿಷ್ಟ ಋತುಗಳೊಂದಿಗಿನ ಒಂದು ಭೂಖಂಡೀಯ ಹವಾಗುಣವನ್ನು ಇದು ಹೊಂದಿದೆ. ಹವಾಗುಣವು ಅನೇಕವೇಳೆ ಜೋರಾಗಿರುವ ಗಾಳಿಯಿಂದ ಕೂಡಿದ್ದು, ಬಿಸಿ ಬೇಸಿಗೆಗಳು ಮತ್ತು ತಂಪಾದ, ತೇವದ ಚಳಿಗಾಲಗಳ ನಡುವಿನ ಒಂದು ಗಮನಾರ್ಹ ಬದಲಾವಣೆಯನ್ನು ಒಳಗೊಂಡಿದೆ. ಈ ನಗರವು ಸ್ಲೋವಾಕಿಯಾದ ಅತ್ಯಂತ ಬೆಚ್ಚನೆಯ ಮತ್ತು ಅತ್ಯಂತ ಶುಷ್ಕ ಭಾಗಗಳಲ್ಲಿ ಒಂದಾಗಿದೆ.<ref>ಲ್ಯಾಸಿಕಾ, "ಬ್ರಾಟಿಸ್ಲಾವಾ", ಪುಟ 10</ref> ಇತ್ತೀಚೆಗೆ, ಚಳಿಗಾಲದಿಂದ ಬೇಸಿಗೆಗೆ ಮತ್ತು ಬೇಸಿಗೆಯಿಂದ ಚಳಿಗಾಲಕ್ಕೆ ಆದ ಪರಿವರ್ತನೆಗಳು ಕ್ಷಿಪ್ರವಾಗಿದ್ದು, ಮೊಟಕಾದ ಶರತ್ಕಾಲ ಮತ್ತು ವಸಂತಋತುವಿನ ಅವಧಿಗಳನ್ನು ಅದು ಒಳಗೊಂಡಿದೆ.{{Citation needed|date=July 2009}} ಹಿಂದೆ ಆಗುತ್ತಿದ್ದುದಕ್ಕಿಂತ ಕಡಿಮೆಯಿರುವ ವಾಡಿಕೆಯ ಪ್ರಮಾಣದಲ್ಲಿ ಹಿಮವು ಕಂಡುಬರುತ್ತದೆ.<ref>{{cite web |publisher=City of Bratislava |url=http://visit.bratislava.sk/vismo/dokumenty2.asp?id_org=700013&id=1109&p1=1996 |title=Bratislava Weather |date=March 14, 2007 |accessdate=November 1, 2007 |language=Slovak |archive-date=ಅಕ್ಟೋಬರ್ 29, 2007 |archive-url=https://web.archive.org/web/20071029231448/http://visit.bratislava.sk/vismo/dokumenty2.asp?id_org=700013&id=1109&p1=1996 |url-status=dead }}</ref> ಕೆಲವೊಂದು ಪ್ರದೇಶಗಳು, ಅದರಲ್ಲೂ ನಿರ್ದಿಷ್ಟವಾಗಿ ಹೇಳುವುದಾದರೆ, ಡೆವಿನ್‌‌ ಮತ್ತು ಡೆವಿನ್ಸ್ಕಾ ನೋವಾ ವೆಸ್‌ ಪ್ರದೇಶಗಳು, ಡ್ಯಾನುಬೆ ಮತ್ತು ಮೊರಾವ ನದಿಗಳಿಂದಾಗಿ ಪ್ರವಾಹಗಳಿಗೆ ಈಡಾಗುವ ಸ್ಥಿತಿಯನ್ನು ಹೊಂದಿವೆ.<ref>{{cite news |first=Nick |last=Thorpe |title=Defences hold fast in Bratislava |url=http://news.bbc.co.uk/1/hi/world/europe/2198850.stm |date=2002-08-16 |accessdate=2007-04-27 |publisher=BBC}}</ref> ಎರಡೂ ದಡಗಳ ಮೇಲೆ ಹೊಸ ಪ್ರವಾಹ ರಕ್ಷಣಾ ವ್ಯವಸ್ಥೆಯು ನಿರ್ಮಿಸಲ್ಪಡುತ್ತಿದೆ.<ref>{{cite news |first=Juraj |last=Handzo |title=''Začne sa budovať protipovodňový systém mesta'' (Construction starts for city's flood protection) |url=http://www.bratislavskenoviny.sk/buxus/generate_page.php?page_id=12325 |date=2007-01-24 |accessdate=2007-04-28 |publisher=Bratislavské Noviny |language=Slovak}}</ref> {{Weather box |location = Bratislava |metric first = Yes |single line = Yes |Jan high C = 2 |Feb high C = 5 |Mar high C = 11 |Apr high C = 16 |May high C = 22 |Jun high C = 24 |Jul high C = 27 |Aug high C = 27 |Sep high C = 22 |Oct high C = 15 |Nov high C = 8 |Dec high C = 4 |year high C = 15 |Jan low C = -3 |Feb low C = -2 |Mar low C = 1 |Apr low C = 5 |May low C = 10 |Jun low C = 13 |Jul low C = 15 |Aug low C = 14 |Sep low C = 11 |Oct low C = 6 |Nov low C = 1 |Dec low C = -1 |year low C = 6 |Jan precipitation mm = 42 |Feb precipitation mm = 37 |Mar precipitation mm = 36 |Apr precipitation mm = 38 |May precipitation mm = 54 |Jun precipitation mm = 61 |Jul precipitation mm = 52 |Aug precipitation mm = 52 |Sep precipitation mm = 50 |Oct precipitation mm = 37 |Nov precipitation mm = 50 |Dec precipitation mm = 48 |year precipitation mm = 557 |Jan sun = 70 |Feb sun = 108 |Mar sun = 152 |Apr sun = 221 |May sun = 274 |Jun sun = 283 |Jul sun = 271 |Aug sun = 263 |Sep sun = 182 |Oct sun = 134 |Nov sun = 70 |Dec sun = 54 |year sun = 2082 |source 1 = World Weather<ref name=weatherbase>{{cite web |url=http://www.worldweather.org/011/c00041.htm |title=Weather Information for Bratislava |accessdate=January 04 2009 }}</ref> |date=August 2010 }} == ನಗರದೃಶ್ಯ ಮತ್ತು ವಾಸ್ತುಶಿಲ್ಪ == [[ಚಿತ್ರ:Bridge Nový most - Bratislava.jpg|left|thumb|upright|ಬ್ರಾಟಿಸ್ಲಾವಾದ ಅತ್ಯಂತ ಪ್ರಸಿದ್ಧ ಆಧುನಿಕ ಹೆಗ್ಗುರುತಾದ UFO ಭೋಜನಮಂದಿರದೊಂದಿಗಿನ ನೋವಿ ಮೋಸ್ಟ್‌‌ ಸೇತುವೆ]] [[ಚಿತ್ರ:Katedrála sv. Martina 02.jpg|thumb|upright|ಸೇಂಟ್‌ ಮಾರ್ಟಿನ್‌‌'ಸ್‌ ಕೆಥೆಡ್ರಲ್‌‌]] ಬ್ರಾಟಿಸ್ಲಾವಾದ ನಗರದೃಶ್ಯವು ಮಧ್ಯಯುಗದ ಗೋಪುರಗಳು ಮತ್ತು 20ನೇ-ಶತಮಾನದ ಭವ್ಯವಾದ ಕಟ್ಟಡಗಳಿಂದ ನಿರೂಪಿಸಲ್ಪಟ್ಟಿದೆಯಾದರೂ, 21ನೇ ಶತಮಾನದ ಆರಂಭದಲ್ಲಿ ನಿರ್ಮಾಣ ವಲಯದಲ್ಲಿ ಕಂಡುಬಂದ ಉತ್ಕರ್ಷವೊಂದರಲ್ಲಿ ಆಳವಾದ ಬದಲಾವಣೆಗಳಿಗೆ ಅದು ಈಡಾಗಿದೆ.<ref name="habsudova">{{cite journal|title=City to cut tall buildings down to size|journal=The Slovak Spectator|date=2007-04-23|first=Zuzana|last=Habšudová|coauthors=|volume=|issue=|pages=|id=|url=http://www.slovakspectator.sk/clanok.asp?vyd=2006010&cl=22734|accessdate=2006-03-13|archive-date=2007-09-30|archive-url=https://web.archive.org/web/20070930160431/http://www.slovakspectator.sk/clanok.asp?vyd=2006010&cl=22734|url-status=dead}}</ref> [[ಚಿತ್ರ:Bratislava, Staré Mesto, Slavín, pohled na vysílač Kamzík.jpg|upright|thumb|ಕಾಮ್‌ಜಿಕ್‌‌ TV ಗೋಪುರ]] [[ಚಿತ್ರ:Bratislava Hrad z juhovychodu.JPG|right|thumb|ಬ್ರಾಟಿಸ್ಲಾವಾ ಕೋಟೆ]] ಬಹುಪಾಲು ಐತಿಹಾಸಿಕ ಕಟ್ಟಡಗಳು ಹಳೆಯ ಪಟ್ಟಣದಲ್ಲಿ ಕೇಂದ್ರೀಕರಿಸಲ್ಪಟ್ಟಿವೆ. ಬ್ರಾಟಿಸ್ಲಾವಾದ ಪುರಭವನವು ಮೂರು ಕಟ್ಟಡಗಳ ಒಂದು ಸಮುಚ್ಚಯವಾಗಿದ್ದು, 14ನೇ–15ನೇ ಶತಮಾನಗಳ ಅವಧಿಯಲ್ಲಿ ಅದನ್ನು ಸ್ಥಾಪಿಸಲಾಗಿದೆ ಮತ್ತು ಅದೀಗ ಬ್ರಾಟಿಸ್ಲಾವಾ ನಗರ ವಸ್ತುಸಂಗ್ರಹಾಲಯವನ್ನು ಒಳಗೊಂಡಿದೆ. ಮೈಕೇಲ್‌‌'ಸ್‌‌ ಗೇಟ್‌‌ ಎಂಬುದು ಮಧ್ಯಯುಗದ ರಕ್ಷಣೋಪಾಯಗಳಿಂದ ಸಂರಕ್ಷಿಸಲ್ಪಟ್ಟ ಏಕೈಕ ದ್ವಾರವಾಗಿದೆ, ಮತ್ತು ಪಟ್ಟಣದ ಕಟ್ಟಡಗಳ<ref>{{cite web |publisher=Bratislava Culture and Information Centre |url=http://www.bkis.sk/index.php?option=com_content&task=view&id=37&Itemid=28 |title=Michael's Gate |accessdate=June 10, 2007 |year=2007}}</ref> ಪೈಕಿಯಲ್ಲಿಯೇ ಇದು ಅತ್ಯಂತ ಹಳೆಯದು ಎಂಬ ಸ್ಥಾನವನ್ನು ಗಳಿಸಿಕೊಂಡಿದೆ; ಯುರೋಪ್‌ನಲ್ಲಿನ ಅತ್ಯಂತ ಕಿರಿದಾದ ಮನೆಯು ಇದರ ಸನಿಹದಲ್ಲಿದೆ.<ref>{{cite web |publisher=Bratislava Culture and Information Centre |url=http://www.bkis.sk/index.php?option=com_content&task=view&id=43&Itemid=29 |title=Narrowest house in Europe |accessdate=June 10, 2007 |year=2007}}</ref> 1756ರಲ್ಲಿ ಸ್ಥಾಪಿಸಲ್ಪಟ್ಟ ವಿಶ್ವವಿದ್ಯಾಲಯದ ಗ್ರಂಥಾಲಯ ಕಟ್ಟಡವು, 1802ರಿಂದ 1848ರವರೆಗೆ ಹಂಗರಿ ರಾಜ್ಯದ ಪರಿಷತ್ತಿನಿಂದ ಬಳಸಲ್ಪಟ್ಟಿತು.<ref name="unilibrary">{{cite web |publisher=University Library in Bratislava |url=http://phobos.ulib.sk/univerzitna_kniznica.pdf |title=University Library in Bratislava - The Multifunctional Cultural Centre |format=PDF |pages=34–36 |year=2005 |accessdate=June 14, 2007 |archive-date=ಜೂನ್ 7, 2007 |archive-url=https://web.archive.org/web/20070607031815/http://phobos.ulib.sk/univerzitna_kniznica.pdf |url-status=dead }}</ref> ಹಂಗರಿಯನ್‌‌‌ ಸುಧಾರಣಾ ಯುಗದ ಗಮನಾರ್ಹ ಶಾಸನದ ಬಹುಭಾಗವು (ಜೀತದಾಳು ಪದ್ಧತಿಯ ರದ್ದಿಯಾತಿ ಮತ್ತು ಹಂಗರಿಯನ್‌‌‌ ಅಕಾಡೆಮಿ ಆಫ್‌ ಸೈನ್ಸಸ್‌‌‌‌‌ನ ಸಂಸ್ಥಾಪನೆಯಂಥದು) ಅಲ್ಲಿ ಜಾರಿಗೆಬಂದಿತು.<ref name="unilibrary"/> ಬರೋಕ್‌ ಶೈಲಿಯ ಅನೇಕ ಅರಮನೆಗಳು ಐತಿಹಾಸಿಕ ಕೇಂದ್ರವನ್ನು ವಿಶಿಷ್ಟವಾಗಿಸಿವೆ. 1760ರ ಸುಮಾರಿಗೆ ನಿರ್ಮಿಸಲ್ಪಟ್ಟ ಗ್ರಾಸ್ಸಾಲ್‌ಕೋವಿಚ್‌ ಅರಮನೆಯು ಈಗ ಸ್ಲೋವಾಕ್‌‌ ಅಧ್ಯಕ್ಷನ ನಿವಾಸವಾಗಿದೆ, ಮತ್ತು ಸ್ಲೋವಾಕ್‌‌ ಸರ್ಕಾರವು ಹಿಂದಿನ ಮೂಲಮಾದರಿಯ ಅರಮನೆಯಲ್ಲಿ ಈಗ ತನ್ನ ಕ್ಷೇತ್ರವನ್ನು ಹೊಂದಿದೆ.<ref>ಲ್ಯಾಸಿಕಾ, "ಬ್ರಾಟಿಸ್ಲಾವಾ", ಪುಟ 147</ref> ಆಸ್ಟರ್‌ಲಿಟ್ಜ್‌‌ನ ಕದನದಲ್ಲಿ ನೆಪೋಲಿಯನ್‌‌‌ ವಿಜಯ ಸಾಧಿಸಿದ ನಂತರ, [[ನೆಪೋಲಿಯನ್ ಬೋನಪಾರ್ತ್|ನೆಪೋಲಿಯನ್‌‌‌]] ಮತ್ತು IIನೇ ಫ್ರಾನ್ಸಿಸ್‌‌ ಚಕ್ರವರ್ತಿಗಳ ರಾಜತಾಂತ್ರಿಕರು, 1805ರಲ್ಲಿ ಆರ್ಚ್‌ಬಿಷಪ್‌‌ನ ಅರಮನೆಯಲ್ಲಿ ನಾಲ್ಕನೇ ಪ್ರೆಸ್‌ಬರ್ಗ್‌ನ ಶಾಂತಿ ಒಪ್ಪಂದಕ್ಕೆ ಸಹಿಹಾಕಿದರು.<ref>ಲ್ಯಾಸಿಕಾ, "ಬ್ರಾಟಿಸ್ಲಾವಾ", ಪುಟ 112</ref> ಕೆಲವೊಂದು ಚಿಕ್ಕದಾದ ಮನೆಗಳು ಐತಿಹಾಸಿಕವಾಗಿ ಗಮನಾರ್ಹವಾಗಿವೆ; ಹಳೆಯ ಪಟ್ಟಣದಲ್ಲಿರುವ 18ನೇ-ಶತಮಾನದ ಮನೆಯೊಂದರಲ್ಲಿ ಸಂಗೀತ ಸಂಯೋಜಕ ಜೋಹಾನ್‌ ನೆಪೊಮುಕ್‌ ಹಮ್ಮೆಲ್‌‌ ಜನಿಸಿದ. 13ನೇ–16ನೇ ಶತಮಾನಗಳ ಅವಧಿಯಲ್ಲಿ ನಿರ್ಮಿಸಲ್ಪಟ್ಟ ಗಾತಿಕ್‌ ಶೈಲಿಯ ಸೇಂಟ್‌ ಮಾರ್ಟಿನ್‌‌'ಸ್‌ ಕೆಥೆಡ್ರಲ್‌‌, ಗಮನಾರ್ಹವಾದ ಪ್ರಧಾನ ಚರ್ಚುಗಳು ಮತ್ತು ಚರ್ಚುಗಳಲ್ಲಿ ಒಂದೆನಿಸಿದೆ; ಈ ಚರ್ಚು 1563 ಮತ್ತು 1830ರ ಅವಧಿಯ ನಡುವೆ ಹಂಗರಿ ರಾಜ್ಯದ ಪಟ್ಟಾಭಿಷೇಕದ ಚರ್ಚಾಗಿ ಸೇವೆ ಸಲ್ಲಿಸಿತು.<ref name="cathedral"/> 13ನೇ ಶತಮಾನದಷ್ಟು ಹಳೆಯದಾದ ಫ್ರಾನ್ಸಿಸ್ಕನ್‌‌ ಚರ್ಚು ನೈಟ್‌ ಬಿರುದುಕೊಡುವ ಆಚರಣೆಗಳ ಒಂದು ತಾಣವೆನಿಸಿಕೊಂಡಿದೆ ಮತ್ತು ಇದು ನಗರದಲ್ಲಿನ ಅತ್ಯಂತ ಹಳೆಯದಾದ, ಸಂರಕ್ಷಿಸಲ್ಪಟ್ಟ ಪವಿತ್ರ ಆಚರಣೆಗಳ ಕಟ್ಟಡವೆನಿಸಿಕೊಂಡಿದೆ.<ref>{{cite web |publisher=City of Bratislava |url=http://www.visit.bratislava.sk/vismo/dokumenty2.asp?id_org=700013&id=1122&p1=2001 |title=Františkánsky kostol a kláštor |accessdate=June 10, 2007 |date=February 14, 2005 |language=Slovak |archive-date=ಮೇ 29, 2007 |archive-url=https://web.archive.org/web/20070529011431/http://www.visit.bratislava.sk/vismo/dokumenty2.asp?id_org=700013&id=1122&p1=2001 |url-status=dead }}</ref> ತನ್ನ ಬಣ್ಣದ ಕಾರಣದಿಂದಾಗಿ ನೀಲಿ ಚರ್ಚು ಎಂದೇ ಕರೆಸಿಕೊಳ್ಳುವ ಸೇಂಟ್‌ ಎಲಿಸಬೆತ್‌ನ ಚರ್ಚು, ಹಂಗರಿಯನ್‌‌‌ ವಿಯೋಜನವಾದಿ ಶೈಲಿಯಲ್ಲಿ ಸಮಗ್ರವಾಗಿ ನಿರ್ಮಿಸಲ್ಪಟ್ಟಿದೆ. ಯೆಹೂದ್ಯ ಸ್ಮಶಾನದ ನೆಲದಡಿಯ (ಹಿಂದೆ ನೆಲ-ಮಟ್ಟದಲ್ಲಿ ಇದ್ದುದು) ಜೀರ್ಣೋದ್ಧಾರ ಮಾಡಿದ ಭಾಗವು ಒಂದು ಕುತೂಹಲಕರ ತಾಣವಾಗಿದ್ದು, ಇಲ್ಲಿ 19ನೇ-ಶತಮಾನ ಯೆಹೂದಿ ಪಂಡಿತ ಮೋಸೆಸ್‌ ಸೋಫರ್‌‌‌‌ನನ್ನು ಸಮಾಧಿ ಮಾಡಲಾಗಿದೆ; ಇದು ಒಂದು ಟ್ರಾಮ್‌‌ ಸುರಂಗಮಾರ್ಗಕ್ಕಿರುವ ಪ್ರವೇಶದ್ವಾರದ ಸಮೀಪದಲ್ಲಿನ ಕೋಟೆ ಬೆಟ್ಟದ ತಪ್ಪಲುಭಾಗದಲ್ಲಿ ನೆಲೆಗೊಂಡಿದೆ.<ref>ಲ್ಯಾಸಿಕಾ, "ಬ್ರಾಟಿಸ್ಲಾವಾ", ಪುಟ 179</ref> ಸ್ಲಾವಿನ್‌‌ ಎಂಬುದು ಬ್ರಾಟಿಸ್ಲಾವಾದಲ್ಲಿನ ಏಕೈಕ ಸೇನಾ ಸ್ಮಶಾನವಾಗಿದೆ; 1945ರ ಏಪ್ರಿಲ್‌‌ನಲ್ಲಿ ಬ್ರಾಟಿಸ್ಲಾವಾದ ವಿಮೋಚನೆಯ ಸಂದರ್ಭದಲ್ಲಿ ಅಸುನೀಗಿದ ಸೋವಿಯೆಟ್‌ ಸೇನೆಯ ಯೋಧರ ಗೌರವಾರ್ಥವಾಗಿ ಇದನ್ನು 1960ರಲ್ಲಿ ಅನಾವರಣಗೊಳಿಸಲಾಯಿತು. ಇಲ್ಲಿಂದ ನಗರದ ಮತ್ತು ಲಿಟ್ಲ್‌ ಕಾರ್ಪಾಥಿಯಾನ್ಸ್‌‌ ಪರ್ವತದ ಅತ್ಯದ್ಭುತ ನೋಟವು ಲಭ್ಯವಾಗುತ್ತದೆ.<ref>{{cite web |publisher=City of Bratislava |url=http://www.visit.bratislava.sk/vismo/dokumenty2.asp?id_org=700013&id=1129&p1=2001 |title=Turistické informácie - Slavín |accessdate=May 6, 2007 |year=2005 |language=Slovak |archive-date=ಸೆಪ್ಟೆಂಬರ್ 27, 2007 |archive-url=https://web.archive.org/web/20070927201151/http://www.visit.bratislava.sk/vismo/dokumenty2.asp?id_org=700013&id=1129&p1=2001 |url-status=dead }}</ref><ref>ಲ್ಯಾಸಿಕಾ, "ಬ್ರಾಟಿಸ್ಲಾವಾ", ಪುಟ 135</ref> 20ನೇ ಶತಮಾನದ ಇತರ ಪ್ರಸಿದ್ಧ ಕಟ್ಟಡ-ರಚನೆಗಳಲ್ಲಿ ಇವು ಸೇರಿವೆ: ಡ್ಯಾನುಬೆ ನದಿಗೆ ಅಡ್ಡಲಾಗಿ ಕಟ್ಟಿರುವ ನೋವಿ ಮೋಸ್ಟ್‌‌ (ಹೊಸ ಸೇತುವೆ), ಇದು [[ಅಪರಿಚಿತ ಹಾರಾಡುವ ವಸ್ತು|UFO]]ನ್ನು-ಹೋಲುವ ಒಂದು ಗೋಪುರ ಭೋಜನಮಂದಿರವನ್ನು ಒಳಗೊಂಡಿದೆ; ಸ್ಲೋವಾಕ್‌‌ ರೇಡಿಯೋ ಕೇಂದ್ರದ ತಲೆಕೆಳಗಾದ-ಪಿರಮಿಡ್‌-ಆಕಾರದ ಕೇಂದ್ರ ಕಾರ್ಯಾಲಯ, ಮತ್ತು ಒಂದು ವೀಕ್ಷಣಾ ಅಟ್ಟಣಿಗೆ ಹಾಗೂ ತಿರುಗುವ ಭೋಜನಮಂದಿರವನ್ನು ಒಳಗೊಂಡಿರುವ, ಅನನ್ಯವಾಗಿ ವಿನ್ಯಾಸಗೊಳಿಸಲಾದ ಕಾಮ್‌ಜಿಕ್‌‌ TV ಗೋಪುರ. 21ನೇ ಶತಮಾನದ ಆರಂಭದಲ್ಲಿ, ಸಾಂಪ್ರದಾಯಿಕ ನಗರದೃಶ್ಯವನ್ನು ಹೊಸ ಸೌಧಗಳು ರೂಪಾಂತರಿಸಿವೆ. ಮೋಸ್ಟ್‌ ಅಪೊಲೊ ಮತ್ತು ಸ್ಲೋವಾಕ್‌‌ ನ್ಯಾಷನಲ್‌ ಥಿಯೇಟರ್‌‌‌‌‌‌ನ<ref name="liptakova">{{cite journal |title=New Slovak National Theatre opens after 21 years |journal=The Slovak Spectator |date=2007-04-23 |first=Jana |last=Liptáková |coauthors= |volume= |issue= |pages= |id= |url=http://www.slovakspectator.sk/clanok.asp?vyd=2007016&cl=27432 |accessdate=August 16, 2007 |archive-date=2007-09-27 |archive-url=https://web.archive.org/web/20070927215958/http://www.slovakspectator.sk/clanok.asp?vyd=2007016&cl=27432 |url-status=dead }}</ref> ಒಂದು ಹೊಸ ಕಟ್ಟಡದಂಥ ಹೊಸ ಸಾರ್ವಜನಿಕ ಕಟ್ಟಡಗಳಿಗೆ<ref name="realestate">{{cite web |publisher=City of Bratislava |url=http://www.visit.bratislava.sk/en/vismo/dokumenty2.asp?id_org=700014&id=1084&p1=1859 |title=Visit Bratislava: Real Estate Market |accessdate=June 3, 2007}}</ref> ಮಾತ್ರವೇ ಅಲ್ಲದೇ, ಖಾಸಗಿ ಸ್ಥಿರಾಸ್ತಿ ಅಭಿವೃದ್ಧಿಯ ವಲಯಕ್ಕೂ ನಿರ್ಮಾಣ ಉತ್ಕರ್ಷವು ತನ್ನ ಬಾಹುಗಳನ್ನು ಚಾಚಿದೆ.<ref name="nahalkova">{{cite journal |title=Bratislava's mayors lay out real estate plans |journal=The Slovak Spectator |date=2007-01-29 |first=Ela |last=Nahálková |coauthors= |volume= |issue= |pages= |id= |url=http://www.slovakspectator.sk/clanok.asp?vyd=2007004&cl=26445 |accessdate=August 16, 2007 |archive-date=2007-09-30 |archive-url=https://web.archive.org/web/20070930155720/http://www.slovakspectator.sk/clanok.asp?vyd=2007004&cl=26445 |url-status=dead }}</ref> === ಬ್ರಾಟಿಸ್ಲಾವಾ ಕೋಟೆ === ಬ್ರಾಟಿಸ್ಲಾವಾ ಕೋಟೆಯು ನಗರದಲ್ಲಿನ ಅತ್ಯಂತ ಪ್ರಸಿದ್ಧ ಕಟ್ಟಡ-ರಚನೆಗಳಲ್ಲಿ ಒಂದೆನಿಸಿಕೊಂಡಿದ್ದು, ಡ್ಯಾನುಬೆಯ ಮೇಲೆ {{convert|85|m|ft|0}}ನಷ್ಟು ಎತ್ತರದಲ್ಲಿರುವ ಒಂದು ಪ್ರಸ್ಥಭೂಮಿಯ ಮೇಲೆ ಇದು ನೆಲೆಗೊಂಡಿದೆ. ಶಿಲಾಯುಗ ಮತ್ತು ಕಂಚಿನ ಯುಗಗಳ<ref>ಲ್ಯಾಸಿಕಾ, "ಬ್ರಾಟಿಸ್ಲಾವಾ", ಪುಟಗಳು 11–12</ref> ನಡುವಿನ ಸಂಕ್ರಮಣದ ಅವಧಿಯಿಂದಲೂ ಈ ಕೋಟೆಬೆಟ್ಟದ ತಾಣವು ವಾಸಕ್ಕೊಳಗಾಗಿತ್ತು. ಅಷ್ಟೇ ಅಲ್ಲ, ಇದು ಕೆಲ್ಟಿಕ್‌‌ ಪಟ್ಟಣವೊಂದರ ನಗರದುರ್ಗವಾಗಿತ್ತು, [[ರೋಮನ್ ಸಾಮ್ರಾಜ್ಯ|ರೋಮನ್ನರ]] ಲೈಮ್ಸ್‌ ರೋಮನಸ್‌‌‌‌ನ ಒಂದು ಭಾಗವಾಗಿತ್ತು, ಒಂದು ಬೃಹತ್ತಾದ ಕೋಟೆರಕ್ಷಣೆಯ ವಸಾಹತಾಗಿತ್ತು, ಮತ್ತು ಗ್ರೇಟ್‌ ಮೊರಾವಿಯಾಗೆ ಸಂಬಂಧಿಸಿದಂತೆ ಇದು ಒಂದು ರಾಜಕೀಯ, ಸೇನಾ ಮತ್ತು ಧಾರ್ಮಿಕ ಕೇಂದ್ರವಾಗಿತ್ತು.<ref>ಲ್ಯಾಸಿಕಾ, "ಬ್ರಾಟಿಸ್ಲಾವಾ", ಪುಟ 121</ref> 10ನೇ ಶತಮಾನದವರೆಗೂ ಒಂದು ಶಿಲಾ ಕೋಟೆಯು ನಿರ್ಮಿಸಲ್ಪಡಲಿಲ್ಲ; ಈ ಅವಧಿಯಲ್ಲಿ ಸದರಿ ಪ್ರದೇಶವು ಹಂಗರಿ ರಾಜ್ಯದ ಭಾಗವಾಗಿತ್ತು. 1430ರಲ್ಲಿ, ಲಕ್ಸೆಂಬರ್ಗ್‌ನ ಸಿಗಿಸ್ಮಂಡ್‌ ನಿಯಂತ್ರಣದ ಅಡಿಯಲ್ಲಿ ಈ ಕೋಟೆಯು ಒಂದು ಗಾತಿಕ್‌ ಶೈಲಿಯ, ಹಸ್‌ ಪಂಥಿ-ವಿರೋಧಿ ಕೋಟೆಪಟ್ಟಣವಾಗಿ ಪರಿವರ್ತಿಸಲ್ಪಟ್ಟಿತು; 1562ರಲ್ಲಿ<ref>ಲ್ಯಾಸಿಕಾ, "ಬ್ರಾಟಿಸ್ಲಾವಾ", ಪುಟ 124</ref> ಇದು ಒಂದು ಪುನರುಜ್ಜೀವನದ ಕೋಟೆಯಾಗಿ ಮಾರ್ಪಟ್ಟಿತು ಮತ್ತು 1649ರಲ್ಲಿ ಬರೋಕ್‌ ಶೈಲಿಯಲ್ಲಿ ಮರುನಿರ್ಮಿಸಲ್ಪಟ್ಟಿತು. ರಾಣಿ ಮರಿಯಾ ಥೆರೆಸಾಳ ನಿಯಂತ್ರಣದ ಅಡಿಯಲ್ಲಿ, ಸದರಿ ಕೋಟೆಯು ಒಂದು ಪ್ರತಿಷ್ಠಿತ ರಾಜಯೋಗ್ಯ ಕ್ಷೇತ್ರವಾಗಿ ಮಾರ್ಪಟ್ಟಿತು. 1811ರಲ್ಲಿ, ಪ್ರಮಾದವಶಾತ್‌‌ ಕಂಡುಬಂದ ಅಗ್ನಿ ಅನಾಹುತದಿಂದ ಈ ಕೋಟೆಯು ನಾಶವಾಯಿತು ಮತ್ತು 1950ರ ದಶಕದವರೆಗೂ<ref>ಲ್ಯಾಸಿಕಾ, "ಬ್ರಾಟಿಸ್ಲಾವಾ", ಪುಟ 128</ref> ಇದು ಭಗ್ನಾವಶೇಷವಾಗಿ ಉಳಿದುಕೊಂಡಿತ್ತು; ನಂತರ ಈ ಅವಧಿಯಲ್ಲಿ ಕೋಟೆಯು ಬಹುಪಾಲು ತನ್ನ ಹಿಂದಿನ ಥೆರೇಸಿಯಾದ ಶೈಲಿಯಲ್ಲಿಯೇ ಮರುನಿರ್ಮಿಸಲ್ಪಟ್ಟಿತು. === ಡೆವಿನ್‌‌ ಕೋಟೆ === ನಾಶವಾಗಿ ಹೋಗಿದ್ದ ಮತ್ತು ಇತ್ತೀಚೆಗೆ ನವೀಕರಿಸಲ್ಪಟ್ಟ ಡೆವಿನ್‌‌ ಕೋಟೆಯು ಡೆವಿನ್‌‌ ಪ್ರಾಂತ್ಯದಲ್ಲಿದೆ; ಆಸ್ಟ್ರಿಯಾ ಮತ್ತು ಸ್ಲೋವಾಕಿಯಾದ ನಡುವಣ ಗಡಿಯನ್ನು ರೂಪಿಸುವ ಮೊರಾವ ನದಿಯು ಡ್ಯಾನುಬೆ ನದಿಯನ್ನು ಪ್ರವೇಶಿಸುವ ತಾಣದಲ್ಲಿರುವ ಬಂಡೆಯೊಂದರ ತುತ್ತತುದಿಯ ಮೇಲೆ ಈ ಕೋಟೆಯು ನೆಲೆಗೊಂಡಿದೆ. ಇದು ಸ್ಲೋವಾಕ್‌‌ನ ಪುರಾತತ್ತ್ವಶಾಸ್ತ್ರದ ಅತ್ಯಂತ ಪ್ರಮುಖ ತಾಣಗಳಲ್ಲಿ ಒಂದೆನಿಸಿದ್ದು, ಅದರ ಇತಿಹಾಸಕ್ಕೆ ಸಮರ್ಪಿಸಲ್ಪಟ್ಟ ವಸ್ತುಸಂಗ್ರಹಾಲಯವೊಂದನ್ನು ಒಳಗೊಂಡಿದೆ.<ref>{{cite web |publisher=Bratislava City Museum |url=http://www.muzeum.bratislava.sk/en/vismo/dokumenty2.asp?id_org=700016&id=1025&p1=52 |title=Bratislava City Museum: Museums: Devín Castle - National Cultural Monument |author=Beáta Husová |year=2007 |accessdate=June 21, 2007 |archive-date=ಜೂನ್ 23, 2007 |archive-url=https://web.archive.org/web/20070623150216/http://www.muzeum.bratislava.sk/EN/vismo/dokumenty2.asp?id_org=700016&id=1025&p1=52 |url-status=dead }}</ref> ಇದರ ಯುದ್ಧಾನುಕೂಲದ ಅಥವಾ ಕಾರ್ಯತಂತ್ರದ ನೆಲೆಯ ಕಾರಣದಿಂದಾಗಿ, ಡೆವಿನ್‌‌ ಕೋಟೆಯು ಗ್ರೇಟ್‌ ಮೊರಾವಿಯಾದ ಮತ್ತು ಆರಂಭಿಕ ಹಂಗರಿಯನ್‌‌‌ ಸಂಸ್ಥಾನದ ಒಂದು ಅತ್ಯಂತ ಪ್ರಮುಖ ಗಡಿನಾಡು ಕೋಟೆಯಾಗಿತ್ತು. 1809ರಲ್ಲಿ ಇದು ನೆಪೋಲಿಯನ್ನನ ಪಡೆಗಳಿಂದ ನಾಶಗೊಳಿಸಲ್ಪಟ್ಟಿತು. ಇದು ಸ್ಲೋವಾಕ್‌‌ ಮತ್ತು ಸ್ಲಾವಿಕ್‌‌ ಇತಿಹಾಸದ ಒಂದು ಪ್ರಮುಖ ಸಂಕೇತವೆನಿಸಿಕೊಂಡಿದೆ.<ref>ಲ್ಯಾಸಿಕಾ, "ಬ್ರಾಟಿಸ್ಲಾವಾ", ಪುಟ 191</ref> === ರುಸೊವ್ಸ್‌‌ === ರುಸೊವ್ಸ್‌‌ ಮಹಲು ತನ್ನ ಇಂಗ್ಲಿಷ್‌ ಉದ್ಯಾನವನದ ಒಡಗೂಡಿ ರುಸೊವ್ಸ್‌‌ ಪ್ರಾಂತ್ಯದಲ್ಲಿ ನೆಲೆಗೊಂಡಿದೆ. ಈ ಮಹಲು ಮೂಲತಃ 17ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿತು ಮತ್ತು 1841–1844ರ ಅವಧಿಯಲ್ಲಿ ಇದು ಒಂದು ನವ-ಗಾತಿಕ್‌-ಶೈಲಿಯ ಇಂಗ್ಲಿಷ್‌ ಮಹಲಾಗಿ ಪರಿವರ್ತಿಸಲ್ಪಟ್ಟಿತು.<ref>{{cite web |publisher=Rusovce |url=http://www.bratislava-rusovce.sk/rusovce/architektura_kastiel.html |archiveurl=https://web.archive.org/web/20071012135757/http://bratislava-rusovce.sk/rusovce/architektura_kastiel.html |archivedate=2007-10-12 |title=''Pamiatkové hodnoty Rusoviec - Rusovský kaštieľ'' (Historical landmarks of Rusovce - Rusovce mansion) |date=2004-05-06 |accessdate=June 1, 2007 |language=Slovak}}</ref> ಲೈಮ್ಸ್‌ ರೋಮನಸ್ ಎಂಬ ಒಂದು ಗಡಿ ರಕ್ಷಣಾ ವ್ಯವಸ್ಥೆಯ ಭಾಗವಾದ ಗೆರುಲೇಟಾ ಎಂಬ ರೋಮನ್‌‌ ಸೇನಾಶಿಬಿರದ ಭಗ್ನಾವಶೇಷಗಳಿಗೂ ಸಹ ಈ ಪ್ರಾಂತ್ಯವು ಚಿರಪರಿಚಿತವಾಗಿದೆ. 1ನೇ ಮತ್ತು 4ನೇ ಶತಮಾನಗಳ ADಯ ಅವಧಿಯ ನಡುವೆ ಗೆರುಲೇಟಾ ಸೇನಾಶಿಬಿರವು ನಿರ್ಮಿಸಲ್ಪಟ್ಟಿತು ಮತ್ತು ಬಳಸಲ್ಪಟ್ಟಿತು.<ref>{{cite web |publisher=Rusovce |url=http://www.bratislava-rusovce.sk/kultura/kultura_gerulata.html |archiveurl=https://web.archive.org/web/20071012135750/http://bratislava-rusovce.sk/kultura/kultura_gerulata.html |archivedate=2007-10-12 |title=''Múzeum Antická Gerulata'' (Ancient Gerulata Museum) |date=May 6, 2004 |accessdate=June 1, 2007 |language=Slovak}}</ref> === ಉದ್ಯಾನವನಗಳು ಮತ್ತು ಸರೋವರಗಳು === [[ಚಿತ್ರ:Sad Janka Krala, Bratislava, Slovakia.JPG|thumbnail|right|ಪೆಟ್ರಝಾಲ್ಕಾದಲ್ಲಿನ ಸ್ಯಾಡ್‌ ಜಂಕಾ ಕ್ರಾಲಾ]] ಬ್ರಾಟಿಸ್ಲಾವಾ ನಗರವು ಲಿಟ್ಲ್‌ ಕಾರ್ಪಾಥಿಯಾನ್ಸ್‌‌ ಪರ್ವತದ ಅಡಿಗುಡ್ಡಗಳ ಬಳಿಯಲ್ಲಿ ನೆಲೆಗೊಂಡಿರುವುದರಿಂದಲೂ, ದನುಬಿಯಾನ್‌ ಪ್ರವಾಹ ಸಮತಲ ಪ್ರದೇಶಗಳ ಮೇಲೆ ಅದು ಹೊಂದಿರುವ ನದೀತೀರದ ಸಸ್ಯಸಂಪತ್ತಿನ ಕಾರಣದಿಂದಲೂ, ಕಾಡುಗಳು ನಗರ ಕೇಂದ್ರಕ್ಕೆ ಅತ್ಯಂತ ಸನಿಹದಲ್ಲಿವೆ. ಸಾರ್ವಜನಿಕ ಹಸಿರು ಸ್ಥಳಾವಕಾಶದ ಒಟ್ಟು ಪ್ರಮಾಣವು {{convert|46.8|km2|sqmi|1}}ನಷ್ಟಿದೆ ಅಥವಾ ಪ್ರತಿ ನಿವಾಸಿಗೆ {{convert|110|m2|sqft}}ನಷ್ಟಿದೆ.<ref>{{cite web |publisher=City of Bratislava |url=http://www.visit.bratislava.sk/en/vismo/dokumenty2.asp?id_org=700014&id=1039&p1=1816 |title=Natural Environment |year=2007 |accessdate=May 1, 2007 |archive-date=ಮಾರ್ಚ್ 5, 2007 |archive-url=https://web.archive.org/web/20070305050141/http://visit.bratislava.sk/en/vismo/dokumenty2.asp?id_org=700014&id=1039&p1=1816 |url-status=dead }}</ref> ಹಳೆಯ ಪಟ್ಟಣದಲ್ಲಿರುವ ಹಾರ್ಸ್ಕಿ ಉದ್ಯಾನವನವು (ಅಕ್ಷರಶಃ ಇದು ಪರ್ವತಮಯ ಉದ್ಯಾನವನವಾಗಿದೆ) ನಗರದ ಅತಿದೊಡ್ಡ ಉದ್ಯಾನವನವಾಗಿದೆ. ಬ್ರಾಟಿಸ್ಲಾವ್ಸ್‌ಕಿ ಲೆಸ್ನಿ ಉದ್ಯಾನವನವು (ಬ್ರಾಟಿಸ್ಲಾವಾ ಕಾಡು ಉದ್ಯಾನವನ) ಲಿಟ್ಲ್‌ ಕಾರ್ಪಾಥಿಯಾನ್ಸ್‌ನಲ್ಲಿ ನೆಲೆಗೊಂಡಿದೆ. ಸಂದರ್ಶಕರ ವಲಯದಲ್ಲಿ ಜನಪ್ರಿಯತೆಯನ್ನು ಗಳಿಸಿರುವ ಅನೇಕ ತಾಣಗಳನ್ನು ಇದು ಒಳಗೊಂಡಿದ್ದು, ''ಝೆಲೆಜ್ನಾ ಸ್ಟಡಿಯೆಂಕಾ'' ಮತ್ತು ಕೊಲಿಬಾ ಅಂಥವುಗಳಲ್ಲಿ ಸೇರಿವೆ. {{convert|27.3|km2|sqmi}}ನಷ್ಟು ವಿಸ್ತೀರ್ಣವನ್ನು ಈ ಕಾಡು ಉದ್ಯಾನವನವು ಆಕ್ರಮಿಸಿಕೊಂಡಿದ್ದು, ಅದರಲ್ಲಿ 96%ನಷ್ಟು ಭಾಗವು ಕಾಡಿನಿಂದ ತುಂಬಿದೆ; ಇದು ಮೂಲ ಸಸ್ಯವರ್ಗವನ್ನು ಹಾಗೂ ಐರೋಪ್ಯ ಬಿಲಕರಡಿಗಳು, [[ಒಕ್ಷ್|ಕೆಂಪು ನರಿ]]ಗಳು ಮತ್ತು ಬೆಟ್ಟದ ಕುರಿಗಳಂಥ ಪ್ರಾಣಿ ಸಮುದಾಯವನ್ನೂ ಒಳಗೊಂಡಿದೆ. ಡ್ಯಾನುಬೆ ನದಿಯ ಬಲದಂಡೆಯ ಮೇಲೆ, ಪೆಟ್ರಝಾಲ್ಕಾ ಪ್ರಾಂತ್ಯದಲ್ಲಿ, 1774–76ರಲ್ಲಿ ಸಂಸ್ಥಾಪಿಸಲ್ಪಟ್ಟ ಜಾಂಕೊ ಕ್ರಾಲ್‌‌ ಉದ್ಯಾನವನವು ನೆಲೆಗೊಂಡಿದೆ.<ref>{{cite web |publisher=Borough of Petržalka |url=http://www.petrzalka.sk/buxus/generate_page.php?page_id=934 |archiveurl=https://web.archive.org/web/20070928212102/http://www.petrzalka.sk/buxus/generate_page.php?page_id=934 |archivedate=2007-09-28 |title=Environment: Sad Janka Kráľa (Životné prostredie: Sad Janka Kráľa) |date=January 29, 2007 |accessdate=April 25, 2007 |language=Slovak}}</ref> ಪೆಟ್ರಝಾಲ್ಕಾ ಪ್ರಾಂತ್ಯಕ್ಕೆ ಸಂಬಂಧಿಸಿದಂತೆ, ಮಾಲಿ ಡ್ರಾಝ್‌‌ಡಯಾಕ್‌‌ ಮತ್ತು ವೆಲ್ಕಿ ಡ್ರಾಝ್‌‌ಡಯಾಕ್‌ ಸರೋವರಗಳ ನಡುವೆ ನಗರದ ಒಂದು ಹೊಸ ಉದ್ಯಾನವನವನ್ನು ಸ್ಥಾಪಿಸಲು ಯೋಜಿಸಲಾಗಿದೆ.<ref name="nahalkova"/> ಮ್ಲಿನ್ಸ್‌‌ಕಾ ಡೊಲಿನಾ ಎಂಬಲ್ಲಿನ ಸ್ಲೋವಾಕ್‌‌ ದೂರದರ್ಶನ ಕೇಂದ್ರದ ಕೇಂದ್ರಕಚೇರಿಯ ಸಮೀಪದಲ್ಲಿ ಬ್ರಾಟಿಸ್ಲಾವಾದ ಮೃಗಾಲಯವು ನೆಲೆಗೊಂಡಿದೆ. 1960ರಲ್ಲಿ ಸಂಸ್ಥಾಪಿಸಲ್ಪಟ್ಟ ಈ ಮೃಗಾಲಯವು ಪ್ರಸ್ತುತ 152 ಜಾತಿಗಳ ಪ್ರಾಣಿಗಳಿಗೆ ನೆಲೆಯಾಗಿದ್ದು, ಅಪರೂಪದ ಬಿಳಿಯ ಸಿಂಹ ಮತ್ತು ಬಿಳಿಯ ಹುಲಿಗಳು ಅವುಗಳಲ್ಲಿ ಸೇರಿವೆ. ಕೊಮೆನಿಯಸ್‌ ವಿಶ್ವವಿದ್ಯಾಲಯಕ್ಕೆ ಸೇರಿರುವ ಸಸ್ಯೋದ್ಯಾನವು ಡ್ಯಾನುಬೆ ನದಿಯ ರಂಗಸ್ಥಲದಲ್ಲಿ ನೆಲೆಗೊಂಡಿದ್ದು, ಸ್ವದೇಶಿ ಮತ್ತು ವಿದೇಶಿ ಮೂಲದ 120ಕ್ಕೂ ಹೆಚ್ಚಿನ ಸಸ್ಯಜಾತಿಗಳನ್ನು ಅದು ಹೊಂದಿದೆ.<ref>{{cite web |publisher=Bratislava Culture and Information Centre |url=http://www.bkis.sk/index.php?option=com_content&task=view&id=55&Itemid=30 |title=Bratislava Culture and Information Centre - Botanical gardens |year=2007 |accessdate=July 28, 2007}}</ref> ನಗರದಲ್ಲಿ ಸ್ವಾಭಾವಿಕವಾದ ಮತ್ತು ಮನುಷ್ಯ-ನಿರ್ಮಿತವಾಗಿರುವ ಅನೇಕ ಸರೋವರಗಳಿದ್ದು, ಅವುಗಳ ಪೈಕಿ ಅನೇಕ ಸರೋವರಗಳು ವಿನೋದ-ವಿಹಾರಕ್ಕಾಗಿ ಬಳಸಲ್ಪಡುತ್ತಿವೆ. ಉದಾಹರಣೆಗಳಲ್ಲಿ ಇವು ಸೇರಿವೆ: ರುಜಿನೊವ್‌‌‌‌ನಲ್ಲಿರುವ ಸ್ಟ್ರೋವೆಕ್‌‌ ಸರೋವರ, ನೋವೆ ಮೆಸ್ಟೊಯಲ್ಲಿರುವ ಕುಛಜ್ದಾ, ಈಶಾನ್ಯ ಭಾಗದಲ್ಲಿರುವ ಝ್ಲಾಟೆ ಪೀಸ್ಕಿ ಮತ್ತು ವಜ್ನೋರಿ ಸರೋವರಗಳು, ಮತ್ತು ನಗ್ನಪಂಥಿಗಳಿಂದಾಗಿ ಜನಪ್ರಿಯವಾಗಿರುವ ದಕ್ಷಿಣ ಭಾಗದಲ್ಲಿರುವ ರುಸೊವ್ಸ್‌‌ ಸರೋವರ.<ref>{{cite web |publisher=City of Bratislava |url=http://www4.bratislava.sk/en/vismo5/dokumenty2.asp?u=700000&id_org=700000&id=2005914 |archiveurl=https://web.archive.org/web/20070930154710/http://www.bratislava.sk/en/vismo5/dokumenty2.asp?u=700000&id_org=700000&id=2005914 |archivedate=2007-09-30 |title=Rusovce |date=February 14, 2005 |accessdate=May 1, 2007}}</ref> == ಜನಸಂಖ್ಯಾ ವಿವರ == {| class="wikitable" border="1" style="float:right;margin:0 auto;text-align:center" | colspan="6"| <div class="center">'''2001ರ ಜನಗಣತಿ ಫಲಿತಾಂಶಗಳು''' <ref name="population">{{cite web |publisher=Statistical Office of the Slovak Republic |url=http://www.statistics.sk/mosmis/eng/prvav2.jsp?txtUroven=410190&lstObec=582000&Okruh=sodb |title=Urban Bratislava |date=December 31, 2005 |accessdate=April 25, 2007 |archive-date=ಡಿಸೆಂಬರ್ 8, 2007 |archive-url=https://web.archive.org/web/20071208095828/http://www.statistics.sk/mosmis/eng/prvav2.jsp?txtUroven=410190&lstObec=582000&Okruh=sodb |url-status=dead }}</ref><ref name="2001census">{{cite web |publisher=Statistical Office of the Slovak Republic |url=http://portal.statistics.sk/showdoc.do?docid=3035 |title=Population and Housing Census 2001 |year=2001 |accessdate=April 25, 2007 |archive-date=ಜುಲೈ 15, 2007 |archive-url=https://web.archive.org/web/20070715053843/http://portal.statistics.sk/showdoc.do?docid=3035 |url-status=dead }}</ref><ref>{{Cite web |url=http://www.statistics.sk/webdata/english%E2%80%8C/census2001/tab/tab3a.htm |title=ರಾಷ್ಟ್ರೀಯತೆಯ ಆಧಾರದ ಮೇಲೆ, ಪ್ರದೇಶಗಳ ಆಧಾರದ ಮೇಲೆ ಹಾಗೂ ಜಿಲ್ಲೆಗಳ ಆಧಾರದ ಮೇಲಿನ ಕಾಯಂ ನಿವಾಸಿಗಳ ಸಂಖ್ಯೆ - ದಾಖಲೆ ಪತ್ರಾಗಾರದ ಕೊಂಡಿ |access-date=2006-11-29 |archive-date=2006-11-29 |archive-url=https://web.archive.org/web/20061129153653/http://www.statistics.sk/webdata/english%E2%80%8C/census2001/tab/tab3a.htm |url-status=dead }}</ref></div>ವಿಯೆನ್ನಾ ಜೊತೆಯಲ್ಲಿ ಸೇರಿಕೊಂಡು, ಅವಳಿ ನಗರದ ಮಹಾನಗರದ ಪ್ರದೇಶವನ್ನು ಬ್ರಾಟಿಸ್ಲಾವಾ ರೂಪಿಸುತ್ತದೆ ಹಾಗೂ <br />ಇದು 3.1 ದಶಲಕ್ಷ ನಿವಾಸಿಗಳಷ್ಟಿರುವ ಒಂದು ಸ್ಥೂಲ ಜನಸಂಖ್ಯೆಯನ್ನು ಹೊಂದಿದೆ. |- | '''ಜಿಲ್ಲೆ''' | '''ಜನಸಂಖ್ಯೆ''' | '''ಜನಾಂಗೀಯ ಗುಂಪು''' | '''ಜನಸಂಖ್ಯೆ''' |- | ಬ್ರಾಟಿಸ್ಲಾವಾ I–V | 428,672 | ಸ್ಲೋವಾಕ್‌ ಜನರು | 391,767 |- | ಬ್ರಾಟಿಸ್ಲಾವಾ I | 44,798 | ಹಂಗರಿಯನ್ನರು | 16,541 |- | ಬ್ರಾಟಿಸ್ಲಾವಾ II | 108,139 | ಜೆಕ್ ಜನರು | 7,972 |- | ಬ್ರಾಟಿಸ್ಲಾವಾ III | 61,418 | ಜರ್ಮನ್ನರು | 1,200 |- | ಬ್ರಾಟಿಸ್ಲಾವಾ IV | 93,058 | ಮೊರಾವಿಯನ್ನರು | 635 |- | ಬ್ರಾಟಿಸ್ಲಾವಾ V | 121,259 | ಕ್ರೊವೇಷಿಯಾ ಜನರು | 614 |} ನಗರದ ಹುಟ್ಟಿನಿಂದ 19ನೇ ಶತಮಾನದವರೆಗೆ, ಜರ್ಮನ್ನರು ಇಲ್ಲಿನ ಪ್ರಬಲ ಜನಾಂಗೀಯ ಗುಂಪಾಗಿದ್ದರು.<ref name="Czechreview">{{cite journal |author=Peter Salner |title=Ethnic polarisation in an ethnically homogeneous town|journal=Czech Sociological Review |volume=9 |issue=2 |pages=235–246 |year=2001 |url=http://sreview.soc.cas.cz/upl/archiv/files/171_235SALNE.pdf |archiveurl=https://web.archive.org/web/20080227082043/http://sreview.soc.cas.cz/upl/archiv/files/171_235SALNE.pdf |archivedate=2008-02-27 |format=PDF}}</ref> ಆದಾಗ್ಯೂ, 1867ರ ಆಸ್ಟ್ರೋ-ಹಂಗರಿಯನ್‌‌‌ ಸಂಧಾನದ ನಂತರ ಸಕ್ರಿಯ ಮಾಗ್ಯಾರೀಕರಣ ನಡೆಯಿತು, ಮತ್ತು Iನೇ ಜಾಗತಿಕ ಸಮರದ ಅಂತ್ಯದ ವೇಳೆಗೆ, ಪ್ರೆಸ್‌ಬರ್ಗ್‌ನ ಜನಸಂಖ್ಯೆಯ ಪೈಕಿ 40%ನಷ್ಟು ಜನರು ಹಂಗರಿಯನ್‌‌‌ ಭಾಷೆಯನ್ನು ಸ್ಥಳೀಯ ಭಾಷೆಯಾಗಿ ಮಾತನಾಡಿದರೆ, 42%ನಷ್ಟು ಜನರು ಜರ್ಮನ್ ಭಾಷೆಯನ್ನೂ, ಮತ್ತು 15%ನಷ್ಟು ಜನರು ಸ್ಲೋವಾಕ್ ಭಾಷೆಯನ್ನೂ ಮಾತನಾಡುತ್ತಿದ್ದರು.<ref name="Czechreview"/> 1918ರಲ್ಲಿ ಝೆಕೋಸ್ಲೋವಾಕ್‌‌ ಗಣರಾಜ್ಯವು ರೂಪುಗೊಂಡ ನಂತರ ಬ್ರಾಟಿಸ್ಲಾವಾ ನಗರವು ಒಂದು ಬಹು-ಜನಾಂಗೀಯ ನಗರವಾಗಿ ಉಳಿದುಕೊಂಡಿತಾದರೂ, ಅದು ಒಂದು ವಿಭಿನ್ನವಾದ ಜನಸಂಖ್ಯಾ ಒಲವನ್ನು ಹೊಂದಿತ್ತು. ಇದಕ್ಕೆ ಸ್ಲೋವಾಕೀಕರಣವು<ref>‌‌ಐರಿಸ್‌ ಎಂಗೆಮನ್ (ಯುರೋಪಿಯನ್‌ ಯೂನಿವರ್ಸಿಟಿ ವಯಾಡ್ರಿನಾ, ಫ್ರಾಂಕ್‌ಫರ್ಟ್‌/ಒಡೆರ್‌‌) ದಿ ಸ್ಲೋವಾಕೈಸೇಷನ್‌ ಆಫ್‌ ಬ್ರಾಟಿಸ್ಲಾವಾ 1918-1948. ಪ್ರೋಸೆಸಸ್‌ ಆಫ್‌ ನ್ಯಾಷನಲ್‌ ಅಪ್ರೋಪ್ರಿಯೇಷನ್‌ ಇನ್‌ ದಿ ಇಂಟರ್‌ವಾರ್‌-ಪೀರಿಯೆಡ್‌. CEU 07.03.2008 http://web.ceu.hu/urbanstudiesworkshop/documents/iris_engemann.pdf {{Webarchive|url=https://web.archive.org/web/20160303232607/http://web.ceu.hu/urbanstudiesworkshop/documents/iris_engemann.pdf |date=2016-03-03 }}</ref><ref>[https://web.archive.org/web/20120121194530/http://www.foruminst.sk/publ/szemle/2007_2/szemle_2007_2_lovisek-julia.pdf NAME CHANGES OF THE STREET IN BRATISLAVA FROM POLITICAL REASONS AFTER THE CREATION OF THE FIRST CZECHOSLOVAK REPUBLIC, The disintegration of the Austria–Hungarian Monarchy (In Hungarian)]</ref> ಕಾರಣವಾಗಿತ್ತು; ನಗರದಲ್ಲಿನ ಸ್ಲೋವಾಕ್‌‌ ಜನರು ಮತ್ತು ಝೆಕ್‌ ಜನರ ಅನುಪಾತವು ಹೆಚ್ಚಳಗೊಂಡರೆ, ಜರ್ಮನ್ನರು ಮತ್ತು ಹಂಗರಿಯನ್ನರ ಅನುಪಾತವು ಕುಸಿಯಿತು. 1938ರಲ್ಲಿ, 59%ನಷ್ಟು ಜನಸಂಖ್ಯೆಯು ಸ್ಲೋವಾಕ್‌‌ ಜನರು ಅಥವಾ ಝೆಕ್‌ ಜನರಿಂದ ತುಂಬಿದ್ದರೆ, ನಗರದ ಜನಸಂಖ್ಯೆಯಲ್ಲಿ ಜರ್ಮನ್ನರ ಪಾಲು 22%ನಷ್ಟಿತ್ತು ಹಾಗೂ ಹಂಗರಿಯನ್ನರ ಪಾಲು 13%ನಷ್ಟಿತ್ತು.<ref>ಲ್ಯಾಸಿಕಾ, "ಬ್ರಾಟಿಸ್ಲಾವಾ", ಪುಟ 43</ref> 1939ರಲ್ಲಿ ಮೊದಲ ಸ್ಲೋವಾಕ್‌‌ ಗಣರಾಜ್ಯವು ಸೃಷ್ಟಿಯಾದ ನಂತರ ಇತರ ಬದಲಾವಣೆಗಳು ಕಂಡುಬಂದವು; ಅನೇಕ ಝೆಕ್‌ ಜನರು ಮತ್ತು ಯೆಹೂದಿಗಳನ್ನು ಹೊರದೂಡಿದ್ದು ಅವುಗಳ ಪೈಕಿಯ ಅತ್ಯಂತ ಗಮನಾರ್ಹ ಬದಲಾವಣೆಯಾಗಿತ್ತು.<ref name="Czechreview"/> 1945ರ ವೇಳೆಗೆ, ಬಹುಪಾಲು ಜರ್ಮನ್ನರನ್ನು ಖಾಲಿಮಾಡಿಸಲಾಗಿತ್ತು. ಝೆಕೋಸ್ಲೋವಾಕಿಯಾದ ಪುನಃಸ್ಥಾಪನೆಯ ನಂತರ, ಬೆನೆಸ್‌ ಕಟ್ಟಳೆಗಳು (1948ರಲ್ಲಿ ಭಾಗಶಃ ರದ್ದುಮಾಡಲ್ಪಟ್ಟವು) ಜನಾಂಗೀಯ ಜರ್ಮನ್‌‌ ಮತ್ತು ಹಂಗರಿಯನ್‌‌‌ ಅಲ್ಪಸಂಖ್ಯಾತರನ್ನು ಒಟ್ಟಾರೆಯಾಗಿ ಶಿಕ್ಷಿಸಿದವು; ಝೆಕೋಸ್ಲೋವಾಕಿಯಾಕ್ಕೆ ವಿರುದ್ಧವಾಗಿ ನಾಜಿ ಜರ್ಮನಿ ಮತ್ತು ಹಂಗರಿಯೊಂದಿಗೆ ಅವು ಸಹಯೋಗ ನೀತಿಯನ್ನು ಹೊಂದಿದ್ದವು ಎಂಬ ಆಪಾದನೆಗಳನ್ನು ಮುಂದುಮಾಡಿ, ಅವರ ಸ್ವತ್ತುಗಳನ್ನು ವಶಪಡಿಸಿಕೊಂಡು ಜರ್ಮನಿ, ಆಸ್ಟ್ರಿಯಾ, ಮತ್ತು ಹಂಗರಿ ದೇಶಗಳಿಗೆ ಅವರನ್ನು ಗಡೀಪಾರು ಮಾಡುವ ಮೂಲಕ ಅವರನ್ನು ಶಿಕ್ಷೆಗೆ ಈಡುಮಾಡಲಾಯಿತು.<ref name="post-war"/><ref>{{cite web |publisher= |url=http://epa.oszk.hu/00000/00033/00020/pdf/szemle_2005_1_vadkerty.pdf |title=Germans and Hungarians in Pozsony |year=2008 |accessdate=June 22, 2008|format=PDF}}</ref><ref>{{cite web |publisher= |url=http://www.shp.hu/hpc/web.php?a=commorakozigaz&o=SzMCfBlp4x|title=shp.hu |year=2008 |accessdate=June 22, 2008}}</ref> ಆ ಮೂಲಕ ನಗರವು ತನ್ನ ಸ್ಪಷ್ಟವಾದ ಸ್ಲೋವಾಕ್‌‌ ಲಕ್ಷಣವನ್ನು ಗಳಿಸಿಕೊಂಡಿತು.<ref name="post-war"/> ಕೂಲಿಕಾರ ವರ್ಗಕ್ಕೆ ಸೇರಿದ ಜನರಿಂದ "ಪ್ರತಿಗಾಮಿ" ಜನರನ್ನು ಪಲ್ಲಟಗೊಳಿಸುವ ಗುರಿಯೊಂದಿಗೆ, 1950ರ ದಶಕದಲ್ಲಿ ಕಂಡುಬಂದ ಕಮ್ಯುನಿಸ್ಟ್‌‌ ದಬ್ಬಾಳಿಕೆಯ ಅವಧಿಯಲ್ಲಿ ನೂರಾರು ನಾಗರಿಕರು ಹೊರದೂಡಲ್ಪಟ್ಟರು.<ref name="Czechreview"/><ref name="post-war">{{cite web |publisher=City of Bratislava |url=http://www.visit.bratislava.sk/en/vismo/dokumenty2.asp?id_org=700014&id=1015&p1=1579 |title=History - Post-war Bratislava |year=2005 |accessdate=May 15, 2007 |archive-date=ಫೆಬ್ರವರಿ 24, 2007 |archive-url=https://web.archive.org/web/20070224024348/http://www.visit.bratislava.sk/en/vismo/dokumenty2.asp?id_org=700014&id=1015&p1=1579 |url-status=dead }}</ref> 1950ರ ದಶಕದಿಂದೀಚೆಗೆ, ಸ್ಲೋವಾಕ್‌‌ ಜನರು ಪಟ್ಟಣದಲ್ಲಿ ಪ್ರಬಲವಾದ ಜನಾಂಗೀಯತೆಯನ್ನು ಮೆರೆಯುತ್ತಿದ್ದಾರೆ; ಇದರಿಂದಾಗಿ ನಗರದ ಜನಸಂಖ್ಯೆಯಲ್ಲಿ ಅವರ ಪಾಲು ಸುಮಾರು 90%ನಷ್ಟು ಮಟ್ಟವನ್ನು ಮುಟ್ಟಿದೆ.<ref name="Czechreview"/> == ಸರ್ಕಾರ == {{See also|Boroughs and localities of Bratislava|International relations of Bratislava}} [[ಚಿತ್ರ:Primate's Palace Bratislava.jpg|thumb|right|ನಗರದ ಮಹಾಪೌರನ ಕ್ಷೇತ್ರವಾದ ಆರ್ಚ್‌ಬಿಷಪ್‌‌ರ ಅರಮನೆ]] [[ಚಿತ್ರ:Prezidentsky palac.jpg|left|thumb|ಸ್ಲೋವಾಕಿಯಾದ ಅಧ್ಯಕ್ಷರ ಕ್ಷೇತ್ರವಾದ ಗ್ರಾಸ್ಸಾಲ್‌ಕೋವಿಚ್‌ ಅರಮನೆ]] ಸ್ಲೋವಾಕ್‌‌ ಸಂಸತ್ತು, ಅಧ್ಯಕ್ಷನ ಆಡಳಿತ ಪ್ರಾಂತ, ಸಚಿವಖಾತೆಗಳು, ಸರ್ವೋಚ್ಚ ನ್ಯಾಯಾಲಯ ({{lang-sk|Najvyšší súd}}), ಮತ್ತು ಕೇಂದ್ರೀಯ ಬ್ಯಾಂಕು ಇವೇ ಮೊದಲಾದವುಗಳಿಗೆ ಬ್ರಾಟಿಸ್ಲಾವಾ ನಗರವು ಕ್ಷೇತ್ರವಾಗಿದೆ. ಇದು ಬ್ರಾಟಿಸ್ಲಾವಾ ವಲಯದ ಕ್ಷೇತ್ರವಾಗಿದೆ, ಮತ್ತು 2002ರಿಂದಲೂ ಬ್ರಾಟಿಸ್ಲಾವಾ ಸ್ವಯಮಾಡಳಿತದ ಪ್ರದೇಶದ ಕ್ಷೇತ್ರವೂ ಆಗಿದೆ. ನಗರವು ಅನೇಕ ವಿದೇಶಿ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳನ್ನೂ ಹೊಂದಿದೆ. ಸದ್ಯದ ಸ್ಥಳೀಯ ಸರ್ಕಾರದ (''ಮೆಸ್ಟ್‌ಸ್ಕಾ ಸಾಮೋಸ್ಪ್ರಾವಾ'' )<ref name="citygovt">{{cite web |title=Samospráva |url=http://www.bratislava.sk/vismo/dokumenty2.asp?id_org=700000&id=74366&p1=76031 |year=2007 |accessdate=November 21, 2007 |publisher=City of Bratislava |language=Slovak |archive-date=ಅಕ್ಟೋಬರ್ 11, 2007 |archive-url=https://web.archive.org/web/20071011031841/http://www.bratislava.sk/vismo/dokumenty2.asp?id_org=700000&id=74366&p1=76031 |url-status=dead }}</ref> ರಚನಾ-ಸ್ವರೂಪವು 1990ರಿಂದಲೂ ತನ್ನ ನೆಲೆಯನ್ನು ಕಂಡುಕೊಂಡಿದೆ.<ref name="citygovthistory">{{cite web |title=Historický vývoj samosprávy |url=http://www.bratislava.sk/vismo5/dokumenty2.asp?u=700000&id_org=700000&id=74365&p1=52000 |year=2005 |accessdate=June 6, 2007 |publisher=City of Bratislava |language=Slovak |archive-date=ಸೆಪ್ಟೆಂಬರ್ 27, 2007 |archive-url=https://web.archive.org/web/20070927200534/http://www.bratislava.sk/vismo5/dokumenty2.asp?u=700000&id_org=700000&id=74365&p1=52000 |url-status=dead }}</ref> ಓರ್ವ ಮಹಾಪೌರ (''ಪ್ರೈಮೇಟರ್‌‌'' ),<ref name="mayor">{{cite web |publisher=City of Bratislava |url=http://www.bratislava.sk/vismo5/o_osoba.asp?u=700000&id_org=700000&id_o=1097&p1=52000 |title=Primátor |year=2005 |accessdate=April 29, 2007 |language=Slovak |archive-date=ಜೂನ್ 2, 2007 |archive-url=https://web.archive.org/web/20070602230728/http://www.bratislava.sk/vismo5/o_osoba.asp?u=700000&id_org=700000&id_o=1097&p1=52000 |url-status=dead }}</ref> ಒಂದು ನಗರ ಮಂಡಳಿ (''ಮೆಸ್ಟ್‌ಸ್ಕಾ ರೇಡಾ'' ),<ref name="cityboard">{{cite web |title=Mestská rada |url=http://www.bratislava.sk/vismo5/dokumenty2.asp?u=700000&id_org=700000&id=74369&p1=52000 |accessdate=April 29, 2007 |publisher=City of Bratislava |language=Slovak |archive-date=ಸೆಪ್ಟೆಂಬರ್ 27, 2007 |archive-url=https://web.archive.org/web/20070927201419/http://www.bratislava.sk/vismo5/dokumenty2.asp?u=700000&id_org=700000&id=74369&p1=52000 |url-status=dead }}</ref> ಒಂದು ನಗರ ಪರಿಷತ್ತು (''ಮೆಸ್ಟ್‌ಸ್ಕೆ ಝಾಸ್ಟುಪಿಟೆಲ್‌ಸ್ಟ್ವೊ'' ),<ref name="citycouncil">{{cite web |title=Mestské zastupiteľstvo |url=http://www.bratislava.sk/vismo5/dokumenty2.asp?u=700000&id_org=700000&id=74368&p1=52000 |year=2005 |accessdate=April 29, 2007 |publisher=City of Bratislava |language=Slovak |archive-date=ಸೆಪ್ಟೆಂಬರ್ 30, 2007 |archive-url=https://web.archive.org/web/20070930165114/http://www.bratislava.sk/vismo5/dokumenty2.asp?u=700000&id_org=700000&id=74368&p1=52000 |url-status=dead }}</ref> ನಗರ ಆಯೋಗಗಳು (''ಕೊಮಿಸೀ ಮೆಸ್ಟ್‌ಸ್ಕೆಹೊ ಝಾಸ್ಟುಪಿಟೆಲ್‌ಸ್ಟ್ವಾ'' ),<ref name="citycommission">{{cite web |title=Komisie mestského zastupiteľstva |url=http://www.bratislava.sk/vismo5/dokumenty2.asp?u=700000&id_org=700000&id=74370&p1=52000 |year=2005 |accessdate=April 29, 2007 |publisher=City of Bratislava |language=Slovak |archive-date=ಡಿಸೆಂಬರ್ 24, 2012 |archive-url=https://archive.is/20121224195204/http://www.bratislava.sk/vismo5/dokumenty2.asp?u=700000&id_org=700000&id=74370&p1=52000 |url-status=dead }}</ref> ಮತ್ತು ನಗರ ನ್ಯಾಯಾಧಿಪತಿಯ ಒಂದು ಕಚೇರಿಯನ್ನು (''ಮ್ಯಾಜಿಸ್ಟ್ರಾಟ್‌'' ) ಇದು ಒಳಗೊಂಡಿದೆ.<ref name="magistrate">{{cite web |title=Magistrát |url=http://www.bratislava.sk/vismo5/dokumenty2.asp?u=700000&id_org=700000&id=74377&p1=52000 |year=2005 |accessdate=April 29, 2007 |publisher=City of Bratislava |language=Slovak |archive-date=ಮೇ 26, 2012 |archive-url=https://archive.is/20120526035336/http://www.bratislava.sk/vismo5/dokumenty2.asp?u=700000&id_org=700000&id=74377&p1=52000 |url-status=dead }}</ref> ಆರ್ಚ್‌ಬಿಷಪ್‌‌ನ ಅರಮನೆಯಲ್ಲಿ ನೆಲೆಯುನ್ನು ಹೊಂದಿರುವ ಮಹಾಪೌರನು, ನಗರದ ಅಗ್ರಗಣ್ಯ ಕಾರ್ಯಕಾರಿ ಅಧಿಕಾರಿಯಾಗಿರುತ್ತಾನೆ ಮತ್ತು ನಾಲ್ಕು-ವರ್ಷಗಳ ಒಂದು ಅಧಿಕಾರಾವಧಿಗೆ ಅವನು ಚುನಾಯಿತನಾಗಿರುತ್ತಾನೆ. ಆಂಡ್ರೆಜ್‌‌ ಡುರ್ಕೊವ್ಸ್ಕಿ ಎಂಬಾತ ಬ್ರಾಟಿಸ್ಲಾವಾದ ಸದ್ಯದ ಮಹಾಪೌರನಾಗಿದ್ದು, ಈತ KDH–SDKÚ ಎಂಬ ತಾತ್ಕಾಲಿಕ ಒಕ್ಕೂಟದ ಓರ್ವ ಅಭ್ಯರ್ಥಿಯಾಗಿ 2006ರ ಚುನಾವಣೆಯಲ್ಲಿ ಜಯಗಳಿಸಿದ; ಈತ ತನ್ನ ಅಧಿಕಾರದಲ್ಲಿ ತನ್ನ ಎರಡನೇ ಅವಧಿಯ ಸೇವೆಯನ್ನು ಸಲ್ಲಿಸುತ್ತಿದ್ದಾನೆ.<ref>{{cite web |publisher=The Slovak Spectator |url=http://slovakspectator.sk/clanok-25394.html |title=Bratislava remains blue, Ďurkovský in charge |date=2006-12-11 |accessdate=June 19, 2007 |archive-date=2007-10-12 |archive-url=https://web.archive.org/web/20071012193145/http://slovakspectator.sk/clanok-25394.html |url-status=dead }}</ref> ನಗರ ಪರಿಷತ್ತು ಎಂಬುದು ನಗರದ ವಿಧಾಯಕ ಘಟಕವಾಗಿದ್ದು, ಆಯವ್ಯಯ, ಸ್ಥಳೀಯ ವಿಶೇಷಾಜ್ಞೆಗಳು, ನಗರ ಯೋಜನೆ, ರಸ್ತೆ ನಿರ್ವಹಣೆ, ಶಿಕ್ಷಣ, ಮತ್ತು ಸಂಸ್ಕೃತಿಯಂಥ ಅನೇಕ ವಿಷಯಗಳಿಗೆ ಅದು ಹೊಣೆಗಾರನಾಗಿರುತ್ತದೆ.<ref>{{cite web |publisher=theparliament.com |url=http://www.eupolitix.com/EN/Forums/City+of+Bratislava/a1801f57-40bd-4caf-9749-21724bc3a1f5.htm |title=Bratislava - Local Government System |year=2007 |accessdate=April 30, 2007 |archive-date=ಜೂನ್ 3, 2012 |archive-url=https://web.archive.org/web/20120603173629/http://www.eupolitix.com/EN/Forums/City+of+Bratislava/a1801f57-40bd-4caf-9749-21724bc3a1f5.htm |url-status=dead }}</ref> ತಿಂಗಳಿಗೆ ಒಂದು ಬಾರಿ ಈ ಪರಿಷತ್ತು ಸಾಮಾನ್ಯವಾಗಿ ಸಭೆ ಸೇರುತ್ತದೆ; ಮಹಾಪೌರನ ಅಧಿಕಾರಾವಧಿಯೊಂದಿಗೆ ಸಹಗಾಮಿಯಾಗಿರುವ ನಾಲ್ಕು-ವರ್ಷಗಳ ಅವಧಿಗೆ ಚುನಾಯಿತರಾದ 80 ಸದಸ್ಯರನ್ನು ಇದು ಒಳಗೊಳ್ಳುತ್ತದೆ. ಪರಿಷತ್ತಿನ ಕಾರ್ಯಕಾರಿ ಕಾರ್ಯಚಟುವಟಿಕೆಗಳ ಪೈಕಿ ಅನೇಕವನ್ನು ಪರಿಷತ್ತಿನ ನಿರ್ದೇಶನದ ಅನುಸಾರ ನಗರ ಆಯೋಗವು ಕೈಗೊಳ್ಳುತ್ತದೆ.<ref name="citycommission"/> ನಗರ ಮಂಡಳಿಯು 28-ಸದಸ್ಯರ ಒಂದು ಘಟಕವಾಗಿದ್ದು, ಮಹಾಪೌರ ಮತ್ತು ಅವನ ಅಧೀನಾಧಿಕಾರಿಗಳು, ಪ್ರಾಂತ್ಯದ ಮಹಾಪೌರರು, ಮತ್ತು ಹತ್ತರ ಸಂಖ್ಯೆಯವರೆಗಿನ ನಗರ ಪರಿಷತ್‌‌ ಸದಸ್ಯರನ್ನು ಅದು ಒಳಗೊಂಡಿರುತ್ತದೆ. ಸದರಿ ಮಂಡಳಿಯು ನಗರ ಪರಿಷತ್ತಿನ ಒಂದು ಕಾರ್ಯಕಾರಿ ಮತ್ತು ಮೇಲುಸ್ತುವಾರಿಯ ಅಂಗವಾಗಿರುತ್ತದೆ, ಮತ್ತು ಮಹಾಪೌರನಿಗೆ ಸಲಹೆ ನೀಡುವ ಒಂದು ಪಾತ್ರವನ್ನೂ ಅದು ವಹಿಸುತ್ತದೆ.<ref name="cityboard"/> ಆಡಳಿತಾತ್ಮಕವಾಗಿ, ಐದು ಜಿಲ್ಲೆಗಳಾಗಿ ಬ್ರಾಟಿಸ್ಲಾವಾ ವಿಭಜಿಸಲ್ಪಟ್ಟಿಟ್ಟು, ಅವುಗಳ ವಿವರ ಹೀಗಿದೆ: ಬ್ರಾಟಿಸ್ಲಾವಾ I (ನಗರ ಕೇಂದ್ರ), ಬ್ರಾಟಿಸ್ಲಾವಾ II (ಪೂರ್ವದ ಭಾಗಗಳು), ಬ್ರಾಟಿಸ್ಲಾವಾ III (ಈಶಾನ್ಯದ ಭಾಗಗಳು), ಬ್ರಾಟಿಸ್ಲಾವಾ IV (ಪಶ್ಚಿಮದ ಮತ್ತು ಉತ್ತರದ ಭಾಗಗಳು) ಮತ್ತು ಬ್ರಾಟಿಸ್ಲಾವಾ V (ಕೇಂದ್ರೀಯ ಯುರೋಪ್‌‌‌‌‌ನಲ್ಲಿನ ಅತ್ಯಂತ ನಿಬಿಡವಾದ ಜನಸಂದಣಿಯಿರುವ ವಾಸಯೋಗ್ಯ ಪ್ರದೇಶವಾದ ಪೆಟ್ರಝಾಲ್ಕಾವನ್ನು ಒಳಗೊಂಡಂತೆ ಡ್ಯಾನುಬೆಯ ಬಲದಂಡೆಯ ಮೇಲಿರುವ ದಕ್ಷಿಣದ ಭಾಗಗಳು).<ref name="petrzalkacity">{{cite web |publisher=City of Bratislava|url=http://visit.bratislava.sk/en/vismo/dokumenty2.asp?id_org=700014&id=1074&p1=1852 |title=Petržalka City |date=2007-03-01 |accessdate=January 29, 2008 |quote=Petržalka City will transform the largest and most densely populated housing estate in Central Europe from a monotone cement-panel housing scheme into a fully-fledged town with autonomous multipurpose centre.}}</ref> ಸ್ವಯಮಾಡಳಿತದ ಉದ್ದೇಶಗಳಿಗಾಗಿ, ನಗರವು 17 ಪ್ರಾಂತ್ಯಗಳಾಗಿ ವಿಭಜಿಸಲ್ಪಟ್ಟಿದ್ದು, ಅವುಗಳ ಪೈಕಿ ಪ್ರತಿಯೊಂದೂ ಸಹ ತನ್ನದೇ ಆದ ಮಹಾಪೌರ (''ಸ್ಟಾರೊಸ್ಟಾ'' ) ಮತ್ತು ಪರಿಷತ್ತನ್ನು ಹೊಂದಿದೆ. ಪ್ರತಿ ಪ್ರಾಂತ್ಯದ ಶಾಸಕರ ಸಂಖ್ಯೆಯು ಪ್ರಾಂತ್ಯದ ಗಾತ್ರ ಮತ್ತು ಜನಸಂಖ್ಯೆಯನ್ನು ಅವಲಂಬಿಸಿರುತ್ತದೆ.<ref name="localgovernment">{{cite web |title=Local Government |url=http://visit.bratislava.sk/en/vismo/dokumenty2.asp?id_org=700014&id=1044&p1=1811 |year=2005 |accessdate=April 29, 2007 |publisher=City of Bratislava |archive-date=ಮಾರ್ಚ್ 5, 2007 |archive-url=https://web.archive.org/web/20070305050254/http://visit.bratislava.sk/en/vismo/dokumenty2.asp?id_org=700014&id=1044&p1=1811 |url-status=dead }}</ref> ಎರಡು ನಿದರ್ಶನಗಳನ್ನು ಹೊರತುಪಡಿಸಿ, ಪ್ರಾಂತ್ಯಗಳ ಪೈಕಿ ಪ್ರತಿಯೊಂದೂ ಸಹ ನಗರದ 20 ಪಹಣಿಯ ಪ್ರದೇಶಗಳೊಂದಿಗೆ ಸಹವ್ಯಾಪಿಸುತ್ತದೆ: ನೋವೆ ಮೆಸ್ಟೊ ಪ್ರಾಂತ್ಯವು ನೋವೆ ಮೆಸ್ಟೊ ಮತ್ತು ವಿನೊಹ್ರಾಡಿ ಪಹಣಿಯ ಪ್ರದೇಶಗಳಾಗಿ ಮರುವಿಭಜಿಸಲ್ಪಟ್ಟಿದೆ ಹಾಗೂ ರುಜಿನೊವ್‌ ಪ್ರಾಂತ್ಯವು ರುಜಿನೊವ್‌‌, ನಿವಿ ಮತ್ತು ಟ್ರಾನಾವ್ಕಾ ಎಂಬುದಾಗಿ ಮರುವಿಭಜಿಸಲ್ಪಟ್ಟಿದೆ. ಮುಂದುವರಿದ ಅನಧಿಕೃತ ವಿಭಜನೆಯು ಹೆಚ್ಚುವರಿ ವಿಭಾಗಗಳು ಮತ್ತು ತಾಣಗಳನ್ನು ಗುರುತಿಸುತ್ತದೆ. {| class="wikitable" border="1" style="margin:0 auto;text-align:center" |- | rowspan="8"| [[ಚಿತ್ರ:Bratislava boroughs color map.svg|200px]] ! colspan="5"| ಬ್ರಾಟಿಸ್ಲಾವಾದ ಪ್ರಾದೇಶಿಕ ವಿಭಾಗಗಳು (ಜಿಲ್ಲೆಗಳು ಮತ್ತು ಪ್ರಾಂತ್ಯಗಳು) |- | '''ಬ್ರಾಟಿಸ್ಲಾವಾ I''' | '''ಬ್ರಾಟಿಸ್ಲಾವಾ II''' | '''ಬ್ರಾಟಿಸ್ಲಾವಾ III''' | '''ಬ್ರಾಟಿಸ್ಲಾವಾ IV''' | '''ಬ್ರಾಟಿಸ್ಲಾವಾ V''' |- | ಸ್ಟಾರೆ ಮೆಸ್ಟೊ | ರುಜಿನೊವ್‌‌ | ನೋವೆ ಮೆಸ್ಟೊ | ಕಾರ್ಲೋವಾ ವೆಸ್‌‌ | ಪೆಟ್ರಝಾಲ್ಕಾ |- | &nbsp; | ವ್ರಕುನಾ | ರಾಕಾ | ಡುಬ್ರಾವ್ಕಾ | ಜಾರೋವ್ಸ್‌ |- | &nbsp; | ಪೋಡುನಾಜ್‌ಸ್ಕೆ ಬಿಸ್ಕುಪಿಸ್‌ | ವಜ್ನೋರಿ | ಲಮಾಕ್‌‌ | ರುಸೊವ್ಸ್‌‌ |- | &nbsp; | &nbsp; | &nbsp; | ಡೆವಿನ್‌‌ | ಕುನೊವೊ |- | &nbsp; | &nbsp; | &nbsp; | ಡೆವಿನ್ಸ್ಕಾ ನೋವಾ ವೆಸ್‌ | &nbsp; |- | &nbsp; | &nbsp; | &nbsp; | ಝಾಹೊರ್ಸ್ಕಾ ಬೈಸ್ಟ್ರಿಕಾ | &nbsp; |} == ಆರ್ಥಿಕತೆ == {{Main|Economy of Bratislava}} {{See also|List of tallest buildings in Bratislava}} [[ಚಿತ್ರ:Bratislava-34.jpg|right|upright|thumb|ಬ್ರಾಟಿಸ್ಲಾವಾದ ಮುಖ್ಯ ವ್ಯವಹಾರ ಜಿಲ್ಲೆಗಳಲ್ಲಿ ಒಂದಾದ ಮ್ಲೈನ್ಸ್‌‌ಕೆ ನಿವಿಯಲ್ಲಿನ ಅತಿ-ಎತ್ತರದ ಕಟ್ಟಡಗಳು]] [[ಚಿತ್ರ:NBS final euro.jpg|upright|thumb|ಸ್ಲೋವಾಕಿಯಾದ ನ್ಯಾಷನಲ್‌ ಬ್ಯಾಂಕ್‌]] 2007ರ ವೇಳೆಗೆ ಇದ್ದಂತೆ, ಬ್ರಾಟಿಸ್ಲಾವಾ ವಲಯವು ಸ್ಲೋವಾಕಿಯಾದಲ್ಲಿನ ಸಂಪದ್ಭರಿತವಾದ ಮತ್ತು ಆರ್ಥಿಕವಾಗಿ ಅತ್ಯಂತ ಏಳಿಗೆ ಹೊಂದುತ್ತಿರುವ ಪ್ರದೇಶವಾಗಿದೆ; ವಿಸ್ತೀರ್ಣದಲ್ಲಿ ಅತ್ಯಂತ ಚಿಕ್ಕ ಪ್ರದೇಶವಾಗಿದ್ದರೂ ಮತ್ತು ಎಂಟು ಸ್ಲೋವಾಕ್‌‌ ಪ್ರದೇಶಗಳ ಪೈಕಿ ಎರಡನೇ ಅತ್ಯಂತ ಚಿಕ್ಕ ಜನಸಂಖ್ಯೆಯನ್ನು ಒಳಗೊಂಡ ಪ್ರದೇಶವಾಗಿದ್ದರೂ ಸಹ ಈ ಸಾಧನೆಯನ್ನು ಅದು ಹೊರಹೊಮ್ಮಿಸಿರುವುದು ಗಮನಾರ್ಹವಾಗಿದೆ. ಸ್ಲೋವಾಕ್‌‌ನ [[ರಾಷ್ಟ್ರೀಯ ಉತ್ಪನ್ನ|GDP]]ಯ ಪೈಕಿ ಸುಮಾರು 26%ನಷ್ಟು ಕೊಡುಗೆಯನ್ನು ಇದು ನೀಡುತ್ತದೆ.<ref>{{cite web |publisher=Eurostat |url=http://forum.europa.eu.int/irc/dsis/regportraits/info/data/en/sk01_eco.htm |title=Bratislavsky Kraj (Bratislava Region) - Economy |month=February |year=2004 |accessdate=April 25, 2007 |archive-date=ಏಪ್ರಿಲ್ 24, 2006 |archive-url=https://web.archive.org/web/20060424134927/http://forum.europa.eu.int/irc/dsis/regportraits/info/data/en/sk01_eco.htm |url-status=dead }}</ref> 33,124 [[ಯುರೋ|€]]ನಷ್ಟು (2005) ಮೌಲ್ಯದಲ್ಲಿರುವ ತಲಾ ವ್ಯಕ್ತಿಯ GDPಯು (PPP) [[ಯುರೋಪಿನ ಒಕ್ಕೂಟ|EU]] (ಐರೋಪ್ಯ ಒಕ್ಕೂಟದ) ಸರಾಸರಿಯ 147.9%ನಷ್ಟಿದೆ ಮತ್ತು ಐರೋಪ್ಯ ಒಕ್ಕೂಟದ ಹೊಸ ಸದಸ್ಯ ಸಂಸ್ಥಾನಗಳಲ್ಲಿನ ಎಲ್ಲಾ ಪ್ರದೇಶಗಳ ಪೈಕಿ ([[ಪ್ರಾಗ್|ಪ್ರಾಗ್ವೆ]]ಯ ನಂತರದ) ಎರಡನೇ-ಅತ್ಯಂತ ಎತ್ತರದ ಮಟ್ಟವಾಗಿದೆ ಹಾಗೂ, [[ಪ್ಯಾರಿಸ್|ಪ್ಯಾರಿಸ್‌‌]]ನ್ನು ಹೊರತುಪಡಿಸಿ [[ಫ್ರಾನ್ಸ್|ಫ್ರಾನ್ಸ್‌‌]]ನ ಎಲ್ಲಾ ಪ್ರದೇಶಗಳಿಗಿಂತ ಹೆಚ್ಚಿನ ಮಟ್ಟದಲ್ಲಿದೆ.<ref>{{cite web |publisher=Eurostat |url=http://epp.eurostat.ec.europa.eu/pls/portal/docs/PAGE/PGP_PRD_CAT_PREREL/PGE_CAT_PREREL_YEAR_2008/PGE_CAT_PREREL_YEAR_2008_MONTH_02/1-12022008-EN-AP.PDF |archiveurl=https://web.archive.org/web/20080226215615/http://epp.eurostat.ec.europa.eu/pls/portal/docs/PAGE/PGP_PRD_CAT_PREREL/PGE_CAT_PREREL_YEAR_2008/PGE_CAT_PREREL_YEAR_2008_MONTH_02/1-12022008-EN-AP.PDF |archivedate=2008-02-26 |title=Regional GDP per inhabitant in the EU27 |date=February 12, 2008 |format=PDF |accessdate=February 13, 2008}}</ref> [[೨೦೦೮|2008]]ರ ಮೊದಲ ಮೂರು ತ್ರೈಮಾಸಿಕಗಳಲ್ಲಿ ಬ್ರಾಟಿಸ್ಲಾವಾ ವಲಯದಲ್ಲಿನ ಸರಾಸರಿ ಬ್ರುಟೊ ವೇತನವು 1015.47 €ನಷ್ಟು (30,592 Sk) ಇತ್ತು.<ref>{{Cite web |url=http://www.ta3.com/sk/reportaze/89392_priemerna-mzda-v-bratislave-na-urovni-29-722-sk |title=Priemerná mzda v Bratislavskom kraji bola vyše 1015 eur (in Slovak) |access-date=2010-09-20 |archive-date=2009-08-21 |archive-url=https://web.archive.org/web/20090821195624/http://www.ta3.com/sk/reportaze/89392_priemerna-mzda-v-bratislave-na-urovni-29-722-sk |url-status=dead }}</ref> ಬ್ರಾಟಿಸ್ಲಾವಾದಲ್ಲಿನ ನಿರುದ್ಯೋಗದ ಪ್ರಮಾಣವು 2007ರ ಡಿಸೆಂಬರ್‌ನಲ್ಲಿ 1.83%ನಷ್ಟಿತ್ತು.<ref>{{cite web |publisher=Central Office of Labour, Social Affairs and Family (''Ústredie práce, sociálnych vecí a rodiny'') |url=http://www.upsvar.sk/rsi/rsi.nsf/0/250f977cd12ce5c6c12572bc003184a8/$FILE/0712.ZIP |title=Current statistics; Unemployment - December 2007 (''Aktuálne štatistiky; Nezamestnanosť - december 2007'') |month=December |year=2007 |format=[[ZIP (file format)|ZIP]] |accessdate=February 13, 2008 |language=Slovak |archive-date=ಮೇ 26, 2012 |archive-url=https://archive.is/20120526212019/http://www.upsvar.sk/rsi/rsi.nsf/0/250f977cd12ce5c6c12572bc003184a8/$FILE/0712.ZIP |url-status=dead }}</ref> ಅನೇಕ ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ಕಂಪನಿಗಳು ಬ್ರಾಟಿಸ್ಲಾವಾದಲ್ಲಿ ತಮ್ಮ ಕೇಂದ್ರ ಕಾರ್ಯಾಲಯಗಳನ್ನು ಹೊಂದಿವೆ. ಬ್ರಾಟಿಸ್ಲಾವಾದ ಜನಸಂಖ್ಯೆಯ ಪೈಕಿ 75%ಗೂ ಹೆಚ್ಚಿನ ಭಾಗವು ಸೇವಾ ವಲಯದಲ್ಲಿ ಕಾರ್ಯನಿರ್ವಹಿಸುತ್ತದೆ; ಈ ವಲಯವು ಮುಖ್ಯವಾಗಿ ವ್ಯಾಪಾರ, ಬ್ಯಾಂಕಿನ ವಲಯ, IT, ದೂರಸಂಪರ್ಕ ವಲಯಗಳು, ಮತ್ತು ಪ್ರವಾಸೋದ್ಯಮವನ್ನು ಒಳಗೊಂಡಿದೆ.<ref>{{cite web |publisher=City of Bratislava |url=http://www4.bratislava.sk/en/vismo5/dokumenty2.asp?u=700000&id_org=700000&id=2018019 |archiveurl=https://web.archive.org/web/20070927201137/http://www.bratislava.sk/en/vismo5/dokumenty2.asp?u=700000&id_org=700000&id=2018019 |archivedate=2007-09-27 |title=Economy and employment |date=February 23, 2006 |accessdate=June 8, 2007}}</ref> ಬ್ರಾಟಿಸ್ಲಾವಾ ಸ್ಟಾಕ್‌ ವಿನಿಮಯ ಕೇಂದ್ರವು (BSSE), ಸಾರ್ವಜನಿಕ ಭದ್ರತೆಗಳ ಮಾರುಕಟ್ಟೆಯ ಸಂಘಟಕನಾಗಿದ್ದು, 1991ರ ಮಾರ್ಚ್‌ 15ರಂದು ಇದು ಸಂಸ್ಥಾಪಿಸಲ್ಪಟ್ಟಿತು.<ref>{{cite web |publisher=City of Bratislava |url=http://www.bsse.sk/Content/EN/StockExchange/Basic%20information.htm?LANG=EN |title=Basic Information |year=2007 |accessdate=May 3, 2007}}</ref> ವಾಹನ ತಯಾರಕ ಕಂಪನಿಯಾದ ವೋಕ್ಸ್‌ವ್ಯಾಗನ್‌‌ 1991ರಲ್ಲಿ ಬ್ರಾಟಿಸ್ಲಾವಾದಲ್ಲಿ ಕಾರ್ಖಾನೆಯೊಂದನ್ನು ನಿರ್ಮಿಸಿತು ಮತ್ತು ಅಲ್ಲಿಂದೀಚೆಗೆ ಅದು ವಿಸ್ತರಣೆಗೊಂಡಿದೆ.<ref>{{cite web |publisher=The Slovak Spectator |author=Jeffrey Jones |url=http://www.slovakspectator.sk/clanok-7923.html |title=VW Bratislava expands production |date=August 27, 1997 |accessdate=April 25, 2007 |archive-date=ಸೆಪ್ಟೆಂಬರ್ 27, 2007 |archive-url=https://web.archive.org/web/20070927220118/http://www.slovakspectator.sk/clanok-7923.html |url-status=dead }}</ref> ಎಲ್ಲಾ ಉತ್ಪಾದನೆಯ ಪೈಕಿ 68%ನಷ್ಟು ಭಾಗವನ್ನು ಪ್ರತಿನಿಧಿಸುವ SUVಗಳ ಮೇಲೆ ಇದರ ಉತ್ಪಾದನೆಯು ಸದ್ಯಕ್ಕೆ ಗಮನ ಹರಿಸುತ್ತದೆ. VW ಟೌವಾರೆಗ್‌‌ ಮಾದರಿಯು ಬ್ರಾಟಿಸ್ಲಾವಾದಲ್ಲಿ ಉತ್ಪಾದನೆಗೊಳ್ಳುತ್ತದೆ, ಹಾಗೂ ಪೋರ್ಷೆ ಸಯೆನ್ನೆ ಮತ್ತು ಆಡಿ Q7 ವಾಹನಗಳು ಅಲ್ಲಿ ಭಾಗಶಃವಾಗಿ ನಿರ್ಮಿಸಲ್ಪಡುತ್ತವೆ.<ref>{{cite web |publisher=Volkswagen |url=http://www.volkswagen.com/vwcms_publish/vwcms/master_public/virtualmaster/en2/unternehmen/geschichte.html |title=A brief journey through a long history: 2000-2003 |year=2007 |accessdate=April 25, 2007 |archive-date=ಏಪ್ರಿಲ್ 21, 2007 |archive-url=https://web.archive.org/web/20070421125709/http://www.volkswagen.com/vwcms_publish/vwcms/master_public/virtualmaster/en2/unternehmen/geschichte.html |url-status=dead }}. {{cite web |publisher=Global Auto Systems Europe |url=http://www.globalautoindex.com/maker.plt?no=2082 |title=Volkswagen (Slovak Republic) |year=2006 |accessdate=April 25, 2007 |archive-date=ಆಗಸ್ಟ್ 6, 2016 |archive-url=https://web.archive.org/web/20160806210915/http://www.globalautoindex.com/maker.plt?no=2082 |url-status=dead }}. {{cite web |publisher=The Slovak Spectator |url=http://www.slovakspectator.sk/clanok-27262.html |title=Volkswagen sales up to a record Sk195.5 billion |date=April 2, 2007 |accessdate=April 25, 2007 |archive-date=ಸೆಪ್ಟೆಂಬರ್ 30, 2007 |archive-url=https://web.archive.org/web/20070930160521/http://www.slovakspectator.sk/clanok-27262.html |url-status=dead }}</ref> ಇತ್ತೀಚಿನ ವರ್ಷಗಳಲ್ಲಿ, ಸೇವಾ ವಲಯದ ಮತ್ತು ಉನ್ನತ-ತಂತ್ರಜ್ಞಾನ-ಉದ್ದೇಶಿತ ವ್ಯವಹಾರಗಳು ಬ್ರಾಟಿಸ್ಲಾವಾದಲ್ಲಿ ಏಳಿಗೆಹೊಂದಿವೆ. IBM, ಡೆಲ್‌‌, ಲೆನೊವೊ, AT&amp;T, [[SAP AG|SAP]], ಮತ್ತು ಅಸೆಂಚರ್‌ ಮೊದಲಾದವುಗಳನ್ನು ಒಳಗೊಂಡಂತೆ ಅನೇಕ ಜಾಗತಿಕ ಕಂಪನಿಗಳು ಇಲ್ಲಿ ಹೊರಗುತ್ತಿಗೆ ಕೆಲಸದ ಕೇಂದ್ರಗಳು ಮತ್ತು ಸೇವಾಕೇಂದ್ರಗಳನ್ನು ಸ್ಥಾಪಿಸಿವೆ ಅಥವಾ ಆದಷ್ಟು ಬೇಗ ಹಾಗೆ ಮಾಡಲು ಯೋಜಿಸುತ್ತಿವೆ.<ref>{{cite web |publisher= Slovak Investment and Trade Development Agency |url=http://www.sario.sk/?news&novinka=58 |title=Lenovo invests in Slovakia with new jobs |date=April 20, 2006 |accessdate=April 25, 2007}}. {{cite web |publisher=Dell |url=http://www.job.dell.sk/buxus/generate_page.php?page_id=398 |title=Dell in Bratislava |year=2007 |accessdate=April 25, 2007}}</ref> ಬಹು-ರಾಷ್ಟ್ರೀಯ ಕಂಪನಿಗಳ ಮಹಾಪೂರವು ಹೀಗೆ ಕಂಡುಬರಲು ಅನೇಕ ಕಾರಣಗಳಿವೆ; ಪಶ್ಚಿಮದ ಯುರೋಪ್ ವಲಯಕ್ಕೆ ಇದು ಹೊಂದಿರುವ ಸಾಮೀಪ್ಯತೆ, ಪರಿಣಿತ ಕೆಲಸಗಾರರ ಪಡೆ ಹಾಗೂ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸೌಕರ್ಯಗಳು ಹೆಚ್ಚಿನ ದಟ್ಟಣೆ ಇವೇ ಅದರ ಹಿಂದಿನ ಕಾರಣಗಳಾಗಿವೆ.<ref>{{cite journal |title=Regional Polarization under Transition: The Case of Slovakia |first=Vladimír |last=Baláž |year=2007 |journal=European Planning Studies |volume=15 |issue=5 |pages=587–602 |doi=10.1080/09654310600852639}}</ref> ಬ್ರಾಟಿಸ್ಲಾವಾದಲ್ಲಿ ಕೇಂದ್ರ ಕಾರ್ಯಾಲಯಗಳನ್ನು ಹೊಂದಿರುವ ಇತರ ಬೃಹತ್‌‌ ಕಂಪನಿಗಳು ಮತ್ತು ಉದ್ಯೋಗದಾತರಲ್ಲಿ ಇವು ಸೇರಿವೆ:ಸ್ಲೋವಾಕ್‌‌ ಟೆಲಿಕಾಮ್‌, ಆರೇಂಜ್‌ ಸ್ಲೊವೆನ್ಸ್‌ಕೊ, ಸ್ಲೊವೆನ್ಸ್ಕಾ ಸ್ಪೋರಿಟೆಲ್ನಾ, ಟಟ್ರಾ ಬ್ಯಾಂಕ, ಡೊಪ್ರಸ್ಟಾವ್‌, [[ಹೆವ್ಲೆಟ್-ಪ್ಯಾಕರ್ಡ್|ಹೆವ್ಲೆಟ್‌-ಪ್ಯಾಕರ್ಡ್‌ ಸ್ಲೋವಾಕಿಯಾ]], ಸ್ಲೊವ್‌ನಾಫ್ಟ್‌‌, ಹೆಂಕೆಲ್‌‌ ಸ್ಲೊವೆನ್ಸ್‌ಕೊ, ಸ್ಲೊವೆನ್ಸ್ಕಿ ಪ್ಲೈನಾರೆನ್ಸ್ಕಿ ಪ್ರೀಮಿಸೆಲ್‌, ಕ್ರಾಫ್ಟ್‌ ಫುಡ್ಸ್‌ ಸ್ಲೋವಾಕಿಯಾ, ವರ್ಲ್‌ಪೂಲ್‌‌ ಸ್ಲೋವಾಕಿಯಾ, ಝೆಲೆಜ್‌ನೀಸ್‌ ಸ್ಲೋವೆನ್ಸ್ಕೆಜ್‌ ರಿಪಬ್ಲಿಕಿ, ಮತ್ತು ಟೆಸ್ಕೊ ಸ್ಟೋರ್ಸ್‌‌ ಸ್ಲೋವಾಕ್‌‌ ರಿಪಬ್ಲಿಕ್‌. 2000ದ ದಶಕದಲ್ಲಿ ಕಂಡುಬಂದ ಸ್ಲೋವಾಕ್‌‌ ಆರ್ಥಿಕತೆಯ ಬಲವಾದ ಬೆಳವಣಿಗೆಯು ನಿರ್ಮಾಣ ಉದ್ಯಮದಲ್ಲಿನ ಒಂದು ಉತ್ಕರ್ಷಕ್ಕೆ ಕಾರಣವಾಗಿದೆ, ಮತ್ತು ಬ್ರಾಟಿಸ್ಲಾವಾದಲ್ಲಿ ಹಲವಾರು ಪ್ರಮುಖ ಯೋಜನೆಗಳು ಸಂಪೂರ್ಣಗೊಂಡಿವೆ ಅಥವಾ ಯೋಜಿಸಲ್ಪಟ್ಟಿವೆ.<ref name="realestate"/> ಅಭಿವರ್ಧಕರನ್ನು ಆಕರ್ಷಿಸುತ್ತಿರುವ ಪ್ರದೇಶಗಳಲ್ಲಿ ಡ್ಯಾನುಬೆ ನದಿಯ ರಂಗಸ್ಥಲವು ಸೇರಿಕೊಂಡಿದ್ದು, ಇಲ್ಲಿ ಈಗಾಗಲೇ ಎರಡು ಪ್ರಮುಖ ಯೋಜನೆಗಳು ನಿರ್ಮಾಣ ಹಂತದಲ್ಲಿವೆ. ಅವೆಂದರೆ: ಹಳೆಯ ಪಟ್ಟಣದಲ್ಲಿನ ರಿವರ್‌‌ ಪಾರ್ಕ್‌<ref>{{cite web |publisher=City of Bratislava |url=http://visit.bratislava.sk/en/vismo/dokumenty2.asp?id_org=700014&id=1072&p1=1850 |title=River Park |year=2007 |accessdate=June 6, 2007 |archive-date=ಸೆಪ್ಟೆಂಬರ್ 30, 2007 |archive-url=https://web.archive.org/web/20070930154646/http://visit.bratislava.sk/en/vismo/dokumenty2.asp?id_org=700014&id=1072&p1=1850 |url-status=dead }}</ref>, ಮತ್ತು ಅಪೊಲೊ ಸೇತುವೆಯ ಸಮೀಪದಲ್ಲಿನ ಯುರೋವಿಯಾ<ref>{{cite web |publisher=City of Bratislava |url=http://visit.bratislava.sk/en/vismo/dokumenty2.asp?id_org=700014&id=1072&p1=1849 |title=EUROVEA International Trade Centre |year=2007 |accessdate=June 6, 2007 |archive-date=ಜುಲೈ 18, 2007 |archive-url=https://web.archive.org/web/20070718204450/http://visit.bratislava.sk/en/vismo/dokumenty2.asp?id_org=700014&id=1072&p1=1849 |url-status=dead }}</ref>. ಅಭಿವೃದ್ಧಿಯ ಹಾದಿಯಲ್ಲಿರುವ ಇತರ ತಾಣಗಳಲ್ಲಿ ಮುಖ್ಯ ರೈಲುವ್ಯವಸ್ಥೆ ಮತ್ತು ಬಸ್‌‌ ನಿಲ್ದಾಣಗಳ<ref>{{cite web |publisher=City of Bratislava |url=http://visit.bratislava.sk/en/vismo/dokumenty2.asp?id_org=700014&id=1073&p1=1851 |title=Regeneration of Central Railway Station Square Area |year=2007 |accessdate=June 3, 2007 |archive-date=ಸೆಪ್ಟೆಂಬರ್ 27, 2007 |archive-url=https://web.archive.org/web/20070927200755/http://visit.bratislava.sk/en/vismo/dokumenty2.asp?id_org=700014&id=1073&p1=1851 |url-status=dead }}</ref> ಸುತ್ತಮುತ್ತಲಿರುವ ಪ್ರದೇಶಗಳು, ಹಳೆಯ ಪಟ್ಟಣದ<ref>{{cite web |publisher=The Slovak Spectator |url=http://www.slovakspectator.sk/clanok.asp?vyd=2007004&cl=26446 |title=Twin City to uplift bus station |date=2007-01-29 |accessdate=June 6, 2007 |author=Tom Nicholson |archive-date=2007-09-30 |archive-url=https://web.archive.org/web/20070930155632/http://www.slovakspectator.sk/clanok.asp?vyd=2007004&cl=26446 |url-status=dead }}</ref> ಸಮೀಪವಿರುವ ಹಿಂದಿನ ಕೈಗಾರಿಕಾ ವಲಯದ ಸುತ್ತಮುತ್ತಲಿರುವ ಪ್ರದೇಶಗಳು, ಹಾಗೂ ಪೆಟ್ರಝಾಲ್ಕಾ,<ref name="petrzalkacity"/> ನೋವೆ ಮೆಸ್ಟೊ ಮತ್ತು ರುಜಿನೊವ್‌‌ ಪ್ರಾಂತ್ಯಗಳಲ್ಲಿನ ಪ್ರದೇಶಗಳು ಸೇರಿಕೊಂಡಿವೆ. 2010ರ ವೇಳೆಗೆ ಹೂಡಿಕೆದಾರರು ಹೊಸ ಯೋಜನೆಗಳ ಮೇಲೆ 1.2 ಶತಕೋಟಿ €ನಷ್ಟು ಹಣವನ್ನು ಹೂಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.<ref>{{cite web |publisher=City of Bratislava |url=http://www4.bratislava.sk/vismo5/dokumenty2.asp?u=700000&id_org=700000&id=2011114 |title=New investments in Bratislava, especially near the Danube river |accessdate=June 6, 2007 |archive-date=ಮೇ 26, 2012 |archive-url=https://archive.is/20120526212022/http://www4.bratislava.sk/vismo5/dokumenty2.asp?u=700000&id_org=700000&id=2011114 |url-status=dead }}</ref> ಸರಿಸುಮಾರು ಆರು ಶತಕೋಟಿ ಸ್ಲೋವಾಕ್‌‌ ಕೊರುನಾಗಳಷ್ಟಿರುವ (2007ರ ವೇಳೆಗೆ ಇದ್ದಂತೆ 182 ದಶಲಕ್ಷ €ನಷ್ಟು) ಒಂದು ಸಮತೋಲಿತ ಆಯವ್ಯಯವನ್ನು ನಗರವು ಹೊಂದಿದ್ದು, ಅದರ ಐದನೇ ಒಂದು ಭಾಗವು ಹೂಡಿಕೆಗಾಗಿ ಬಳಸಲ್ಪಡುತ್ತಿದೆ.<ref name="budget">{{cite web |publisher=City of Bratislava |url=http://visit.bratislava.sk/en/vismo/dokumenty2.asp?id_org=700014&id=1034&p1=1812 |title=Budget |year=2007 |accessdate=April 29, 2007 |archive-date=ಜುಲೈ 3, 2009 |archive-url=https://web.archive.org/web/20090703233306/http://visit.bratislava.sk/en/vismo/dokumenty2.asp?id_org=700014&id=1034&p1=1812 |url-status=dead }}</ref> ಬ್ರಾಟಿಸ್ಲಾವಾ ನಗರವು 17 ಕಂಪನಿಗಳಲ್ಲಿ ನೇರವಾಗಿ ಷೇರುಗಳ ಹಿಡುವಳಿಯನ್ನು ಹೊಂದಿದೆ; ಸಾರ್ವಜನಿಕ ಸಾರಿಗೆ ಕಂಪನಿ (ಡೊಪ್ರಾವ್ನಿ ಪೊಡ್ನಿಕ್‌ ಬ್ರಾಟಿಸ್ಲಾವಾ), ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಕಂಪನಿ, ಮತ್ತು ನೀರಿನ ಪ್ರಯೋಜಕತೆಗೆ ಸಂಬಂಧಿಸಿದ ವಲಯಗಳಲ್ಲಿನ ಅದರ ಹಿಡುವಳಿಗಳು ಇದಕ್ಕೆ ಸಂಬಂಧಿಸಿದ ಕೆಲವೊಂದು ಉದಾಹರಣೆಗಳಾಗಿವೆ.<ref name="citycompanies">{{cite web |publisher=City of Bratislava |url=http://www.bratislava.sk/vismo/o_utvar.asp?id_org=700000&id_u=987&p1=52000 |title=Obchodné spoločnosti mesta |year=2005 |accessdate=April 29, 2007 |language=Slovak |archive-date=ಫೆಬ್ರವರಿ 15, 2012 |archive-url=https://web.archive.org/web/20120215021847/http://www.bratislava.sk/vismo/o_utvar.asp?id_org=700000&id_u=987&p1=52000 |url-status=dead }}</ref> ನಗರ ಆರಕ್ಷಕ ಇಲಾಖೆ (''ಮೆಸ್ಟ್‌ಸ್ಕಾ ಪೊಲಿಸಿಯಾ'' ), ಬ್ರಾಟಿಸ್ಲಾವಾ ನಗರ ವಸ್ತುಸಂಗ್ರಹಾಲಯ ಮತ್ತು ZOO ಬ್ರಾಟಿಸ್ಲಾವಾದಂಥ ಪೌರಾಡಳಿತದ ಸಂಘಟನೆಗಳನ್ನೂ ಸಹ ನಗರವು ನಿರ್ವಹಿಸುತ್ತದೆ.<ref name="cityorgs">{{cite web |publisher=City of Bratislava |url=http://www.bratislava.sk/vismo/o_utvar.asp?id_org=700000&id_u=988&p1=52000 |title=Mestské organizácie |year=2005 |accessdate=April 29, 2007 |language=Slovak |archive-date=ಜನವರಿ 18, 2012 |archive-url=https://web.archive.org/web/20120118223728/http://www.bratislava.sk/vismo/o_utvar.asp?id_org=700000&id_u=988&p1=52000 |url-status=dead }}</ref> === ಪ್ರವಾಸೋದ್ಯಮ === :''ನಗರದಲ್ಲಿನ ಪ್ರೇಕ್ಷಣೀಯ ತಾಣಗಳ ಪಟ್ಟಿಗೆ ಸಂಬಂಧಿಸಿದಂತೆ, ಮೇಲೆ ನೀಡಿರುವ ನಗರದೃಶ್ಯ ಮತ್ತು ವಾಸ್ತುಶಿಲ್ಪಗಳ ಪಟ್ಟಿಯನ್ನು ನೋಡಿ.'' {{See also|Tourism in Slovakia}} [[ಚಿತ್ರ:Bratislava Silvester 2006.jpg|right|thumb|ಪ್ರತಿ ವರ್ಷವೂ ಸುಮಾರು 100,000 ಜನರನ್ನು ಆಕರ್ಷಿಸುವ, 2006ರಲ್ಲಿನ ಹೊಸ ವರ್ಷದ ಮುನ್ನಾದಿನದ ಸಂಭ್ರಮಾಚರಣೆ]] [[ಚಿತ್ರ:Slovakia Bratislava 785.jpg|thumb|left|ಹಳೆಯ ಪಟ್ಟಣದಲ್ಲಿನ ಪ್ರೆಸ್ಪೊರೇಸಿಕ್‌ ಎಂಬ ಪ್ರವಾಸಿ ಟ್ರೇನು]] 2006ರಲ್ಲಿ, ಬ್ರಾಟಿಸ್ಲಾವಾ ನಗರವು 77 ವಾಣಿಜ್ಯ ಊಟ-ವಸತಿ ಸೌಕರ್ಯಗಳನ್ನು (ಇವುಗಳ ಪೈಕಿ 45 ಹೊಟೇಲುಗಳಾಗಿದ್ದವು) ಹೊಂದಿದ್ದು, ಅವು ಒಟ್ಟು 9,940 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದ್ದವು.<ref name="Tourism">{{cite web |publisher=City of Bratislava |url=http://www.bratislava.sk/vismo5/dokumenty2.asp?u=700000&id_org=700000&id=79947 |title=Turistická sezóna v Bratislave (Tourist season in Bratislava) |date=2007-05-23 |accessdate=June 1, 2007 |language=Slovak |archive-date=2007-09-27 |archive-url=https://web.archive.org/web/20070927200608/http://www.bratislava.sk/vismo5/dokumenty2.asp?u=700000&id_org=700000&id=79947 |url-status=dead }}</ref> ಒಟ್ಟಾರೆಯಾಗಿ 686,201 ಸಂದರ್ಶಕರು ಒಂದು ರಾತ್ರಿಯ ಅವಧಿಗೆ ಇಲ್ಲಿ ತಂಗಿದ್ದು, ಅವರಲ್ಲಿ 454,870ರಷ್ಟು ಮಂದಿ ವಿದೇಶಿಯರಾಗಿದ್ದರು ಎಂಬುದು ಗಮನಾರ್ಹ ಸಂಗತಿ. ಎಲ್ಲವನ್ನೂ ಒಟ್ಟಾಗಿ ಸೇರಿಸಿದರೆ, ಸಂದರ್ಶಕರು 1,338,497ರಷ್ಟು ಸಂಖ್ಯೆಯ ಒಂದು ರಾತ್ರಿಯ ಅವಧಿಯ ತಂಗುವಿಕೆಗಳನ್ನು ಕೈಗೊಂಡಿದ್ದಾರೆ.<ref name="Tourism"/> ಆದಾಗ್ಯೂ, ಕೇವಲ ಏಕ ದಿನಕ್ಕಾಗಿ ಬ್ರಾಟಿಸ್ಲಾವಾಕ್ಕೆ ಭೇಟಿ ನೀಡಿದವರು ಒಂದು ಪರಿಗಣನಾರ್ಹ ಪ್ರಮಾಣದಲ್ಲಿ ಪಾಲುಹೊಂದಿದ್ದರೂ ಸಹ ಅವರ ನಿಖರ ಸಂಖ್ಯೆಯು ತಿಳಿದುಬಂದಿಲ್ಲ. [[ಜೆಕ್ ಗಣರಾಜ್ಯ|ಝೆಕ್‌ ಗಣರಾಜ್ಯ]], ಜರ್ಮನಿ, ಯುನೈಟೆಡ್‌ ಕಿಂಗ್‌ಡಂ, ಇಟಲಿ, [[ಪೋಲೆಂಡ್|ಪೋಲೆಂಡ್‌]], ಮತ್ತು [[ಆಸ್ಟ್ರಿಯ|ಆಸ್ಟ್ರಿಯಾ]] ದೇಶಗಳಿಂದ ಅತಿದೊಡ್ಡ ಸಂಖ್ಯೆಗಳಲ್ಲಿ ವಿದೇಶಿ ಸಂದರ್ಶಕರು ಇಲ್ಲಿಗೆ ಭೇಟಿನೀಡುತ್ತಾರೆ.<ref name="Tourism"/> ಇತರ ಅಂಶಗಳ ಪೈಕಿ, ಬ್ರಾಟಿಸ್ಲಾವಾಕ್ಕೆ ಸಂಚರಿಸುವ ಸ್ಕೈಯುರೋಪ್‌‌ ನೇತೃತ್ವದ ಕಡಿಮೆ-ವೆಚ್ಚದ ವಾಯುಯಾನ ವಿಮಾನಗಳ ಬೆಳವಣಿಗೆಯು, ಪ್ರಧಾನವಾಗಿ UKಯಿಂದ ಬರುವ ಎದ್ದುಕಾಣುವ ಒಂಟಿ ಅತಿಥಿ ಸಹಭಾಗಿಗಳಿಗೆ ಕಾರಣವಾಗಿದೆ. ಇವು ನಗರದ ಪ್ರವಾಸೋದ್ಯಮಕ್ಕೆ ವರವಾಗಿರುವಂತೆಯೇ, ಸಾಂಸ್ಕೃತಿಕ ಭಿನ್ನತೆಗಳು ಮತ್ತು ವಿಧ್ವಂಸಕತೆಯ ಅಂಶಗಳು ಸ್ಥಳೀಯ ಅಧಿಕಾರಿಗಳ ಕಳವಳಕ್ಕೆ ಕಾರಣವಾಗಿವೆ.<ref name="stagparty">{{cite web |url=http://www.slovakspectator.sk/clanok-23460.html |title=Bratislava wearies of stag tourism |accessdate=April 28, 2007 |author=Zuzana Habšudová |date=2006-05-29 |publisher=The Slovak Spectator |quote=We hope the number of British tourists visiting Slovakia will continue to increase, but we want it to be responsible tourism. |archive-date=2006-09-05 |archive-url=https://web.archive.org/web/20060905222128/http://www.slovakspectator.sk/clanok-23460.html |url-status=dead }}</ref> {{-}} == ಸಂಸ್ಕೃತಿ == ಬ್ರಾಟಿಸ್ಲಾವಾ ನಗರವು ಸ್ಲೋವಾಕಿಯಾದ ಸಾಂಸ್ಕೃತಿಕ ಹೃದಯಭಾಗವಾಗಿದೆ. ಐತಿಹಾಸಿಕವಾಗಿರುವ ಇದರ ಬಹು-ಸಾಂಸ್ಕೃತಿಕ ಲಕ್ಷಣದ ಕಾರಣದಿಂದಾಗಿ, ಹಲವಾರು ಜನಾಂಗೀಯ ಗುಂಪುಗಳಿಂದ ಸ್ಥಳೀಯ ಸಂಸ್ಕೃತಿಯು ಪ್ರಭಾವಿಸಲ್ಪಟ್ಟಿದ್ದು, ಜರ್ಮನ್ನರು, ಸ್ಲೋವಾಕ್‌‌ ಜನರು, ಹಂಗರಿಯನ್ನರು, ಮತ್ತು ಯೆಹೂದಿಗಳು ಈ ಜನಾಂಗೀಯ ಗುಂಪುಗಳಲ್ಲಿ ಸೇರಿದ್ದಾರೆ.<ref name="culturebrochure"/><ref name="geniusloci">{{cite web |publisher=Slovak Tourist Board |url=http://www.slovakia.travel/entitaview.aspx?l=2&ami=108102&smi=108102&llt=1&idp=17890 |title=Genius Loci of Bratislava |year=2007 |accessdate=July 26, 2007 |archive-date=ಮಾರ್ಚ್ 16, 2008 |archive-url=https://web.archive.org/web/20080316002824/http://www.slovakia.travel/entitaview.aspx?l=2 |url-status=dead }}</ref> ಬ್ರಾಟಿಸ್ಲಾವಾದಲ್ಲಿ ಹಲವಾರು ರಂಗಮಂದಿರಗಳು, ವಸ್ತುಸಂಗ್ರಹಾಲಯಗಳು, ಕಲಾಶಾಲೆಗಳು, ಸಂಗೀತ ಕಚೇರಿಯ ಸಭಾಂಗಣಗಳು, ಚಿತ್ರಮಂದಿರಗಳು, ಚಲನಚಿತ್ರ ಕ್ಲಬ್‌‌ಗಳು, ಮತ್ತು ವಿದೇಶಿ ಸಾಂಸ್ಕೃತಿಕ ಸಂಸ್ಥೆಗಳು.<ref>{{cite web |publisher=Bratislava Culture and Information Centre |url=http://www.bkis.sk/index.php?option=com_content&task=blogcategory&id=52&Itemid=140 |title=Cultural Institutions |year=2007 |accessdate=July 26, 2007}}</ref> === ಪ್ರದರ್ಶನ ಕಲೆಗಳು === [[ಚಿತ್ರ:Slovenská Filharmónia Bratislava October 2006 041.jpg|left|thumb|ಸ್ಲೋವಾಕ್‌‌ ಫಿಲ್‌ಹಾರ್ಮೊನಿಕ್‌ ಆರ್ಕೇಸ್ಟ್ರಾ]] [[ಚಿತ್ರ:Slovak National Theatre in Bratislava - Old building.jpg|thumb|ಹ್ವೀಜ್‌ಡೊಸ್ಲಾವ್‌‌ ಚೌಕದಲ್ಲಿರುವ ಹಳೆಯ ಸ್ಲೋವಾಕ್‌‌ ನ್ಯಾಷನಲ್‌ ಥಿಯೇಟರ್‌‌ ಕಟ್ಟಡ]] ಬ್ರಾಟಿಸ್ಲಾವಾ ನಗರವು ಸ್ಲೋವಾಕ್‌‌ ನ್ಯಾಷನಲ್‌ ಥಿಯೇಟರ್‌‌‌‌ನ ಕ್ಷೇತ್ರವಾಗಿದ್ದು, ಎರಡು ಕಟ್ಟಡಗಳಲ್ಲಿ ಅದು ನೆಲೆಗೊಂಡಿದೆ. ಮೊದಲನೆಯದು ಒಂದು ನವ-ಪುನರುಜ್ಜೀವನದ ರಂಗಮಂದಿರ ಕಟ್ಟಡವಾಗಿದ್ದು, ಹಳೆಯ ಪಟ್ಟಣದಲ್ಲಿನ ಹ್ವೀಜ್‌ಡೊಸ್ಲಾವ್‌‌ ಚೌಕದ ತುದಿಯಲ್ಲಿ ಅದು ನೆಲೆಗೊಂಡಿದೆ. 2007ರಲ್ಲಿ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಿದ ಈ ಹೊಸ ಕಟ್ಟಡವು, ನದಿಯ ರಂಗಸ್ಥಲದಲ್ಲಿದೆ.<ref name="liptakova"/> ಈ ರಂಗಮಂದಿರವು ಮೂರು ಮೇಳಗಳನ್ನು ಹೊಂದಿದೆ. ಅವೆಂದರೆ: ಗೀತನಾಟಕ, ನೃತ್ಯರೂಪಕ ಮತ್ತು ನಾಟಕ. ಚಿಕ್ಕದಾದ ರಂಗಮಂದಿರಗಳಲ್ಲಿ ಬ್ರಾಟಿಸ್ಲಾವಾ ಪಪೆಟ್‌ ಥಿಯೇಟರ್‌‌, ಅಸ್ಟೊರ್ಕಾ ಕೊರ್ಜೊ '90 ಥಿಯೇಟರ್‌‌, ಅರೆನಾ ಥಿಯೇಟರ್‌‌, L+S ಸ್ಟೂಡಿಯೋ, ಮತ್ತು ರೆಡೊಸಿನಾದ ನೈವ್‌ ಥಿಯೇಟರ್‌‌ ಸೇರಿಕೊಂಡಿವೆ. ಬ್ರಾಟಿಸ್ಲಾವಾದಲ್ಲಿ ಸಂಗೀತವು 18ನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದಿತು ಮತ್ತು ವಿಯೆನ್ನಾದ ಜನರ ಸಂಗೀತಮಯ ಜೀವನದೊಂದಿಗೆ ನಿಕಟವಾಗಿ ಬೆರೆತುಹೋಯಿತು. [[ವುಲ್ಫ್‌ಗ್ಯಾಂಗ್ ಅಮೆಡಿಯುಸ್ ಮೊಟ್ಜಾರ್ಟ್|ಮೊಝಾರ್ಟ್]] ತನ್ನ ಆರನೇ ವಯಸ್ಸಿನಲ್ಲಿ ಪಟ್ಟಣಕ್ಕೆ ಭೇಟಿನೀಡಿದ. ಪಟ್ಟಣಕ್ಕೆ ಭೇಟಿನೀಡಿದ ಇತರ ಗಮನಾರ್ಹ ಸಂಗೀತ ಸಂಯೋಜಕರಲ್ಲಿ ಹೇಡನ್‌‌, ಲಿಸ್‌ಜ್ಟ್‌‌, ಬಾರ್ಟೋಕ್‌‌ ಮತ್ತು [[ಲುಡ್ವಿಗ್ ವಾನ್ ಬೆಟ್ಹೋವನ್|ಬೀಥೋವೆನ್‌‌]] ಮೊದಲಾದವರು ಸೇರಿದ್ದರು; ಬೀಥೋವೆನ್ ತನ್ನ ''ಮಿಸ್ಸಾ ಸೋಲೆಮ್ನಿಸ್‌'' ಕೃತಿಯನ್ನು ಮೊದಲ ಬಾರಿಗೆ ಬ್ರಾಟಿಸ್ಲಾವಾದಲ್ಲಿ ನುಡಿಸಿದ.<ref name="cathedral">{{cite web |publisher=City of Bratislava |url=http://www4.bratislava.sk/en/vismo5/dokumenty2.asp?u=700000&id_org=700000&id=2009114 |title=St. Martin's Cathedral |year=2005 |accessdate=June 8, 2007 |archive-date=ಜುಲೈ 31, 2007 |archive-url=https://archive.is/20070731145705/http://www.bratislava.sk/en/vismo5/dokumenty2.asp?u=700000&id_org=700000&id=2009114 |url-status=dead }}</ref> ಇದು ಸಂಗೀತ ಸಂಯೋಜಕ ಜೋಹಾನ್‌ ನೆಪೊಮುಕ್‌ ಹಮ್ಮೆಲ್‌‌ ಎಂಬಾತನ ಜನ್ಮಸ್ಥಳವೂ ಆಗಿದೆ. ಬ್ರಾಟಿಸ್ಲಾವಾ ನಗರವು ಸ್ಲೋವಾಕ್‌‌ ಫಿಲ್‌ಹಾರ್ಮೊನಿಕ್‌ ಆರ್ಕೇಸ್ಟ್ರಾದ ನೆಲೆಯಾಗಿದೆ. ಬ್ರಾಟಿಸ್ಲಾವಾ ಸಂಗೀತೋತ್ಸವ ಮತ್ತು ಬ್ರಾಟಿಸ್ಲಾವಾ ಜಾಜ್‌ ಡೇಸ್‌ನಂಥ ಹಲವಾರು ವಾರ್ಷಿಕ ಉತ್ಸವಗಳನ್ನು ನಗರವು ಆಯೋಜಿಸುತ್ತದೆ.<ref>{{cite web |publisher=City of Bratislava |url=http://visit.bratislava.sk/en/vismo/dokumenty2.asp?id_org=700014&id=1036&p1=1817 |title=Visit Bratislava - Culture |accessdate=May 1, 2007 }}</ref> 2000ನೇ ಇಸವಿಯಿಂದಲೂ ವಾರ್ಷಿಕವಾಗಿ ಆಯೋಜಿಸಲ್ಪಡುತ್ತಿರುವ ವಿಲ್ಸೋನಿಕ್‌‌ ಉತ್ಸವವು ಪ್ರತಿ ವರ್ಷವೂ ನಗರಕ್ಕೆ ಡಜನ್‌ಗಟ್ಟಲೆ ಅಂತರರಾಷ್ಟ್ರೀಯ ಸಂಗೀತದ ಪ್ರದರ್ಶನಗಳನ್ನು ಹೊತ್ತುತರುತ್ತದೆ.<ref>{{cite news |title=Wilsonic ako bratislavský hudobný festival|url=http://www.bratislavskenoviny.sk/buxus/generate_page.php?page_id=41413 |date=May 31, 2007 |accessdate=2007-06-11 |publisher=Bratislavské Noviny |language=Slovak}}</ref> ಬೇಸಿಗೆಯ ಸಂದರ್ಭದಲ್ಲಿ, ಬ್ರಾಟಿಸ್ಲಾವಾದ ಸಾಂಸ್ಕೃತಿಕ ಬೇಸಿಗೆಯ ಆಚರಣೆಯ ಅಂಗವಾಗಿ ಹಲವಾರು ಸಂಗೀತ ಸ್ಪರ್ಧೆಗಳು ನಡೆಯುತ್ತವೆ. ಸಂಗೀತಮಯ ಉತ್ಸವಗಳನ್ನು ಹೊರತುಪಡಿಸಿ, ಅಸಾಂಪ್ರದಾಯಿಕ ಸಂಗೀತದಿಂದ ಮೊದಲ್ಗೊಂಡು ಚಿರಪರಿಚಿತ ಪಾಪ್‌ ತಾರೆಗಳ ಸಂಗೀತದವರೆಗಿನ ಸಂಗೀತವನ್ನು ಕೇಳಲು ಇಲ್ಲಿ ಸಾಧ್ಯವಿದೆ.<ref name="travelmusic">{{cite web |publisher=Slovak Tourist Board |url=http://www.slovakia.travel/entitaview.aspx?l=2&ami=108102&smi=108102&llt=1&idp=16546 |title=Musical Bratislava |year=2007 |accessdate=July 26, 2007 |archive-date=ಡಿಸೆಂಬರ್ 21, 2007 |archive-url=https://web.archive.org/web/20071221110438/http://www.slovakia.travel/entitaview.aspx?l=2&ami=108102&smi=108102&llt=1&idp=16546 |url-status=dead }}</ref> === ಮ್ಯೂಸಿಯಂ ಮತ್ತು ಕಲಾಶಾಲೆಗಳು === {{Main|Museums and galleries of Bratislava}} [[ಚಿತ್ರ:Bratislava-dom u dobrého pastiera.jpg|thumb|ಗಡಿಯಾರಗಳ ವಸ್ತುಸಂಗ್ರಹಾಲಯಕ್ಕೆ ನೆಲೆಯಾಗಿರುವ ರೊಕೊಕೊ-ಶೈಲಿಯ "ಹೌಸ್‌ ಆಫ್‌ ದಿ ಗುಡ್‌ ಷೆಪರ್ಡ್‌"]] [[ಚಿತ್ರ:Slovak National Museum.jpg|left|thumb|ಸ್ಲೋವಾಕ್‌‌ ರಾಷ್ಟ್ರೀಯ ವಸ್ತುಸಂಗ್ರಹಾಲಯ]] 1961ರಲ್ಲಿ ಸಂಸ್ಥಾಪಿಸಲ್ಪಟ್ಟ ಸ್ಲೋವಾಕ್‌‌ ರಾಷ್ಟ್ರೀಯ ವಸ್ತುಸಂಗ್ರಹಾಲಯವು (''ಸ್ಲೋವೆನ್ಸ್‌ಕೆ ನ್ಯಾರೊಡ್ನೆ ಮ್ಯೂಜಿಯಂ'' ) ತನ್ನ ಕೇಂದ್ರ ಕಾರ್ಯಾಲಯವನ್ನು ಬ್ರಾಟಿಸ್ಲಾವಾದಲ್ಲಿನ ಹಳೆಯ ಪಟ್ಟಣದಲ್ಲಿರುವ ನದಿಯ ರಂಗಸ್ಥಲದಲ್ಲಿ ಹೊಂದಿದೆ; ಇದರ ಜೊತೆಗಿರುವ ಸ್ವಾಭಾವಿಕ ಇತಿಹಾಸದ ವಸ್ತುಸಂಗ್ರಹಾಲಯವು ಇದರ ಉಪವಿಭಾಗಗಳಲ್ಲಿ ಒಂದಾಗಿದೆ. ಇದು ಸ್ಲೋವಾಕಿಯಾದಲ್ಲಿನ ಅತಿದೊಡ್ಡ ವಸ್ತುಸಂಗ್ರಹಾಲಯ ಮತ್ತು ಸಾಂಸ್ಕೃತಿಕ ಸಂಸ್ಥೆಯಾಗಿದೆ. ಬ್ರಾಟಿಸ್ಲಾವಾದಲ್ಲಿ ಮತ್ತು ಅದರಾಚೆಗಿರುವ ವಿಶೇಷೀಕರಿಸಲ್ಪಟ್ಟ 16 ವಸ್ತುಸಂಗ್ರಹಾಲಯಗಳನ್ನು ಈ ವಸ್ತುಸಂಗ್ರಹಾಲಯವು ನಿರ್ವಹಿಸುತ್ತದೆ.<ref>{{cite web |publisher=Slovak National Museum |url=http://www.snm.sk/?lang=eng&section=expo&org=1&show |title=Slovak national museum - SNM office |year=2007 |accessdate=October 7, 2007}}</ref> 1868ರಲ್ಲಿ ಸ್ಥಾಪಿಸಲ್ಪಟ್ಟ ಬ್ರಾಟಿಸ್ಲಾವಾ ನಗರ ವಸ್ತುಸಂಗ್ರಹಾಲಯವು (''ಮ್ಯೂಜಿಯಂ ಮೆಸ್ಟಾ ಬ್ರಾಟಿಸ್ಲಾವಿ'' ) ಸ್ಲೋವಾಕಿಯಾದಲ್ಲಿ ನಿರಂತರ ಕಾರ್ಯಾಚರಣೆಯಲ್ಲಿರುವ ಅತ್ಯಂತ ಹಳೆಯ ವಸ್ತುಸಂಗ್ರಹಾಲಯವಾಗಿದೆ.<ref>{{cite web |publisher=Bratislava City Museum |url=http://www.muzeum.bratislava.sk/en/vismo/dokumenty2.asp?id_org=700016&id=1004&p1=51 |title=Profile of the museum |author=Beáta Husová |date=January 19, 2007 |accessdate=May 4, 2007 |archive-date=ಸೆಪ್ಟೆಂಬರ್ 20, 2007 |archive-url=https://web.archive.org/web/20070920222524/http://www.muzeum.bratislava.sk/en/vismo/dokumenty2.asp?id_org=700016&id=1004&p1=51 |url-status=dead }}</ref> ಐತಿಹಾಸಿಕ ಮತ್ತು ಪುರಾತತ್ತ್ವಶಾಸ್ತ್ರದ ಸಂಗ್ರಹಣೆಗಳನ್ನು ಬಳಸಿಕೊಳ್ಳುವ ಮೂಲಕ, ಅತ್ಯಂತ ಪ್ರಾಚೀನ ಕಾಲಗಳಿಗೆ ಸೇರಿದ ಬ್ರಾಟಿಸ್ಲಾವಾದ ಇತಿಹಾಸವನ್ನು ಹಲವಾರು ಸ್ವರೂಪಗಳಲ್ಲಿ ದಾಖಲಿಸುವುದು ಇದರ ಪ್ರಮುಖ ಗುರಿಯಾಗಿದೆ. ವಿಶೇಷೀಕರಿಸಲ್ಪಟ್ಟ ಎಂಟು ವಸ್ತುಸಂಗ್ರಹಾಲಯಗಳಲ್ಲಿ ಇದು ಕಾಯಮ್ಮಾದ ಪ್ರದರ್ಶನಗಳನ್ನು ನೀಡುತ್ತದೆ. 1948ರಲ್ಲಿ ಸಂಸ್ಥಾಪಿಸಲ್ಪಟ್ಟ ಸ್ಲೋವಾಕ್‌‌ ನ್ಯಾಷನಲ್‌ ಗ್ಯಾಲರಿಯು ಸ್ಲೋವಾಕಿಯಾದಲ್ಲಿನ ಕಲಾಶಾಲೆಗಳ ಅತ್ಯಂತ ವ್ಯಾಪಕ ಜಾಲವನ್ನು ಒದಗಿಸುತ್ತದೆ. ಬ್ರಾಟಿಸ್ಲಾವಾದಲ್ಲಿನ ಎರಡು ಪ್ರದರ್ಶನಗಳು ಒಂದರ ನಂತರ ಮತ್ತೊಂದರಂತೆ ನೆಲೆಗೊಂಡಿವೆ. ಅವೆಂದರೆ: ಎಸ್ಟರ್‌ಹೇಜಿ ಪ್ಯಾಲೇಸ್‌ (''ಎಸ್ಟರ್‌ಹೇಜಿಹೊ ಪ್ಯಾಲೇಸ್‌‌'' ,''ಎಸ್ಟರ್‌ಹೇಜಿ ಪಲೊಟಾ'' ) ಮತ್ತು ಹಳೆಯ ಪಟ್ಟಣದಲ್ಲಿನ ಡ್ಯಾನುಬೆ ನದಿಯ ರಂಗಸ್ಥಲದಲ್ಲಿರುವ ನೀರಿನ ಮಹಲುಗಳು (''ವೋಡ್ನ್ ಕಸಾರ್ನೆ'' ,''ವಿಜಿಕಸ್‌ಜಾರ್ನಿಯಾ'' ). 1961ರಲ್ಲಿ ಸಂಸ್ಥಾಪಿಸಲ್ಪಟ್ಟ ಬ್ರಾಟಿಸ್ಲಾವಾ ಸಿಟಿ ಗ್ಯಾಲರಿಯು, ಈ ವಿಶಿಷ್ಟತೆಯ ಎರಡನೇ-ಅತಿದೊಡ್ಡ ಸ್ಲೋವಾಕ್‌‌ ಕಲಾಶಾಲೆಯಾಗಿದೆ. ಹಳೆಯ ಪಟ್ಟಣದಲ್ಲಿರುವ ಪಾಲ್‌ಫಿ ಪ್ಯಾಲೇಸ್‌ (''ಪಾಲ್‌ಫಿಹೊ ಪ್ಯಾಲೇಸ್‌'' ,''ಪಾಲ್‌ಫಿ ಪಲೊಟಾ'' ) ಮತ್ತು ಮಿರ್‌‌ಬ್ಯಾಚ್‌ ಪ್ಯಾಲೇಸ್‌ (''ಮಿರ್‌‌ಬ್ಯಾಚೊವ್‌‌ ಪ್ಯಾಲೇಸ್‌'' ,''ಮಿರ್‌‌ಬ್ಯಾಚ್‌ ಪಲೊಟಾ'' ) ತಾಣಗಳಲ್ಲಿ ಕಲಾಶಾಲೆಯು ಕಾಯಮ್ಮಾದ ಪ್ರದರ್ಶನಗಳನ್ನು ನೀಡುತ್ತದೆ.<ref name="Citygallery">{{cite web |publisher=Bratislava City Gallery |url=http://www.gmb.sk/en/ |title=Bratislava City Gallery - about us - buildings |year=2007 |accessdate=May 17, 2007}}</ref> ಯುರೋಪ್‌ನಲ್ಲಿನ ಅತ್ಯಂತ ಕಿರಿಯ ಕಲಾ ವಸ್ತುಸಂಗ್ರಹಾಲಯಗಳ ಪೈಕಿ ಒಂದಾದ ದನುಬಿಯಾನ ಕಲಾ ವಸ್ತುಸಂಗ್ರಹಾಲಯವು ಕುನೊವೊ ಜಲವಿತರಣಗೃಹದ ಸಮೀಪದಲ್ಲಿದೆ.<ref>{{cite web |publisher=Danubiana Meulensteen Art Museum |url=http://www.danubiana.sk/eng |title=Danubiana Meulensteen Art Museum - About us |year=2007 |accessdate=June 21, 2007 |archive-date=ಡಿಸೆಂಬರ್ 8, 2007 |archive-url=https://web.archive.org/web/20071208132538/http://www.danubiana.sk/eng/ |url-status=dead }}</ref> === ಮಾಧ್ಯಮಗಳು === [[ಚಿತ್ರ:Slovak Radio Pyramid1.jpg|thumb|right|ಸ್ಲೋವಾಕ್‌‌ ರೇಡಿಯೋದ ಕೇಂದ್ರ ಕಾರ್ಯಾಲಯದ ಕಟ್ಟಡ]] ರಾಷ್ಟ್ರೀಯ ರಾಜಧಾನಿಯಾಗಿರುವ ಬ್ರಾಟಿಸ್ಲಾವಾ ನಗರವು ರಾಷ್ಟ್ರೀಯ ಮತ್ತು ಅನೇಕ ಸ್ಥಳೀಯ ಮಾಧ್ಯಮಗಳ ಅಭಿವ್ಯಕ್ತಿ ಸ್ವರೂಪ-ಸಾಧನಗಳಿಗೆ ನೆಲೆಯಾಗಿದೆ. ನಗರದಲ್ಲಿ ನೆಲೆಗೊಂಡಿರುವ ಗಮನಾರ್ಹವಾದ TV ಕೇಂದ್ರಗಳಲ್ಲಿ ಸ್ಲೋವಾಕ್‌‌ ದೂರದರ್ಶನ ಕೇಂದ್ರ (''ಸ್ಲೋವೆನ್ಸ್ಕಾ ಟೆಲಿವಿಜಿಯಾ'' ), ಮಾರ್ಕಿಜಾ, JOJ ಮತ್ತು TA3 ಸೇರಿವೆ. ಸ್ಲೋವಾಕ್‌‌ ರೇಡಿಯೋ (''ಸ್ಲೋವೆನ್ಸ್ಕಿ ರೋಜ್‌ಹ್ಲಾಸ್‌'' ) ಕೇಂದ್ರವು ತನ್ನ ಕ್ಷೇತ್ರವನ್ನು ಈ ಕೇಂದ್ರದಲ್ಲಿ ಹೊಂದಿದೆ, ಮತ್ತು ಸ್ಲೋವಾಕ್‌ನ ಅನೇಕ ವಾಣಿಜ್ಯ ರೇಡಿಯೋ ಕೇಂದ್ರಗಳು ಈ ನಗರದಲ್ಲಿ ತಮ್ಮ ಮೂಲವನ್ನು ಹೊಂದಿವೆ. ಬ್ರಾಟಿಸ್ಲಾವಾದಲ್ಲಿ ಮೂಲವನ್ನು ಹೊಂದಿರುವ ರಾಷ್ಟ್ರೀಯ ವೃತ್ತಪತ್ರಿಕೆಗಳಲ್ಲಿ ''SME'' , ''ಪ್ರಾವ್ಡಾ'' , ''ನೋವಿ ಕಾಸ್‌'' , ''ಹೊಸ್ಪೊಡಾರ್ಸ್‌‌ಕೆ ನೊವಿನಿ'' ಮತ್ತು ಇಂಗ್ಲಿಷ್‌-ಭಾಷೆಯ ''ದಿ ಸ್ಲೋವಾಕ್‌‌ ಸ್ಪೆಕ್ಟೇಟರ್‌'' ಸೇರಿವೆ. ಎರಡು ಸುದ್ದಿ ಸಂಸ್ಥೆಗಳು ಇಲ್ಲಿ ತಮ್ಮ ಕೇಂದ್ರಕಚೇರಿಗಳನ್ನು ಹೊಂದಿವೆ. ಅವುಗಳೆಂದರೆ: ನ್ಯೂಸ್‌ ಏಜೆನ್ಸಿ ಆಫ್‌ ದಿ ಸ್ಲೋವಾಕ್‌‌ ರಿಪಬ್ಲಿಕ್‌‌ (TASR) ಮತ್ತು ಸ್ಲೋವಾಕ್‌‌ ನ್ಯೂಸ್‌ ಏಜೆನ್ಸಿ (SITA). === ಕ್ರೀಡೆ === {{Main|Sport in Bratislava}} ಸ್ಲೋವಾಕ್‌‌ನಲ್ಲಿನ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿನ ಲೀಗ್‌ ಪಂದ್ಯಗಳು ಮತ್ತು ಸ್ಪರ್ಧೆಗಳಲ್ಲಿ ಅನೇಕ ತಂಡಗಳು ಹಾಗೂ ಪ್ರತ್ಯೇಕ ಕ್ರೀಡಾಳುಗಳು ಸ್ಪರ್ಧಿಸುತ್ತಿರುವುದರೊಂದಿಗೆ, ಹಲವಾರು ಕ್ರೀಡೆಗಳು ಮತ್ತು ಕ್ರೀಡಾ ತಂಡಗಳು ಬ್ರಾಟಿಸ್ಲಾವಾದಲ್ಲಿ ಒಂದು ಸುದೀರ್ಘವಾದ ಸಂಪ್ರದಾಯವನ್ನು ಹೊಂದಿವೆ. [[ಚಿತ್ರ:Tehelne pole-pitch and stand.JPG|thumb|right|ŠK ಸ್ಲೋವಾನ್‌ ಬ್ರಾಟಿಸ್ಲಾವಾ ಫುಟ್‌ಬಾಲ್‌‌ ಕ್ಲಬ್ಬು ಮತ್ತು ಸ್ಲೋವಾಕಿಯಾ ರಾಷ್ಟ್ರೀಯ ಫುಟ್‌ಬಾಲ್‌‌ ತಂಡಕ್ಕೆ ನೆಲೆಯಾಗಿರುವ, ನೋವೆ ಮೆಸ್ಟೊದಲ್ಲಿನ ಟೆಹೆಲ್ನೆ ಪೋಲ್‌ ಕ್ರೀಡಾಂಗಣ]] ಕಾರ್ಗಾನ್‌ ಲಿಗಾ ಎಂದು ಕರೆಯಲ್ಪಡುವ ಸ್ಲೋವಾಕ್‌‌ನ ಅಗ್ರಗಣ್ಯ ಫುಟ್‌ಬಾಲ್‌‌ ಲೀಗ್‌‌ನಲ್ಲಿ ಆಡುತ್ತಿರುವ ಎರಡು ಕ್ಲಬ್ಬುಗಳು ಸದ್ಯಕ್ಕೆ [[ಫುಟ್‍ಬಾಲ್|ಫುಟ್‌ಬಾಲ್]] ಆಟವನ್ನು ಪ್ರತಿನಿಧಿಸುತ್ತಿವೆ. 1919ರಲ್ಲಿ ಸಂಸ್ಥಾಪಿಸಲ್ಪಟ್ಟ ŠK ಸ್ಲೋವಾನ್‌ ಬ್ರಾಟಿಸ್ಲಾವಾ, ಟೆಹೆಲ್ನೆ ಪೋಲ್‌ ಕ್ರೀಡಾಂಗಣದಲ್ಲಿ ತನ್ನ ತವರಿನ ನೆಲೆಯನ್ನು ಹೊಂದಿದೆ. ŠK ಸ್ಲೋವಾನ್‌ ಕ್ಲಬ್ಬು, ಸ್ಲೋವಾಕ್‌‌ ಇತಿಹಾಸದಲ್ಲಿನ ಅತ್ಯಂತ ಯಶಸ್ವೀ ಫುಟ್‌ಬಾಲ್‌‌ ಕ್ಲಬ್ಬು ಎನಿಸಿಕೊಂಡಿದ್ದು, 1969ರಲ್ಲಿ ನಡೆದ ಕಪ್‌ ವಿನ್ನರ್ಸ್‌ ಕಪ್‌‌ ಎಂಬ ಐರೋಪ್ಯ ಫುಟ್‌ಬಾಲ್‌‌ ಸ್ಪರ್ಧೆಯನ್ನು ಗೆಲ್ಲುವಲ್ಲಿನ ಹಿಂದಿನ ಝೆಕೋಸ್ಲೋವಾಕಿಯಾಕ್ಕೆ ಸೇರಿದ ಏಕೈಕ ಕ್ಲಬ್ಬು ಎಂಬ ಕೀರ್ತಿಗೆ ಅದು ಪಾತ್ರವಾಗಿದೆ.<ref>{{cite web|publisher=Slovan Bratislava |url=http://www.slovanfutbal.com/sk/?go=sien_naj_uspechy |archiveurl=https://web.archive.org/web/20080108060109/http://www.slovanfutbal.com/sk/?go=sien_naj_uspechy |archivedate=2008-01-08 |title=Slovan Bratislava - najväčšie úspechy (Slovan Bratislava - greatest achievements) |year=2006 |accessdate=May 15, 2007 |language=Slovak}}. {{cite web |publisher=Slovan Bratislava |url=http://www.slovanfutbal.com/sk/?go=klub_historia |archiveurl=https://web.archive.org/web/20071024190426/http://www.slovanfutbal.com/sk/?go=klub_historia |archivedate=2007-10-24 |title=Slovan Bratislava - História (History) |year=2006 |accessdate=May 15, 2007 |language=Slovak}}</ref> 1898ರಲ್ಲಿ ಸಂಸ್ಥಾಪಿಸಲ್ಪಟ್ಟ FC ಆರ್ಟ್‌ಮೀಡಿಯಾ ಬ್ರಾಟಿಸ್ಲಾವಾ ಎಂಬ ಕ್ಲಬ್ಬು ಬ್ರಾಟಿಸ್ಲಾವಾದ ಫುಟ್‌ಬಾಲ್‌‌ ಕ್ಲಬ್ಬುಗಳ ಪೈಕಿ ಅತ್ಯಂತ ಹಳೆಯದು ಎನಿಸಿಕೊಂಡಿದ್ದು, ನೋವೆ ಮೆಸ್ಟೊದಲ್ಲಿರುವ ಸ್ಟೇಡಿಯನ್‌‌ ಪೇಸಿಯೆಂಕಿಯಲ್ಲಿ ಅದು ನೆಲೆಗೊಂಡಿದೆ (ಪೆಟ್ರಝಾಲ್ಕಾದಲ್ಲಿನ ಸ್ಟೇಡಿಯನ್‌‌ ಪೆಟ್ರಝಾಲ್ಕಾದಲ್ಲಿ ಹಿಂದೆ ಅದು ನೆಲೆಗೊಂಡಿತ್ತು). ಅತ್ಯಂತ ಚಿರಪರಿಚಿತವಾಗಿರುವ ಅರ್ಹತಾ ಸುತ್ತಿನಲ್ಲಿ ಸ್ಕಾಟ್ಲೆಂಡ್‌ನ ಕೆಲ್ಟಿಕ್‌‌ FC ತಂಡದ ಮೇಲೆ 5-0 ಗೋಲುಗಳ ಜಯವೊಂದನ್ನು ಸಾಧಿಸುವ ಮೂಲಕ, [[ಯುಇಎಫ್ಎ ಚಾಂಪಿಯನ್ಸ್ ಲೀಗ್|UEFA ಚಾಂಪಿಯನ್ಸ್‌‌ ಲೀಗ್‌‌]] ಗುಂಪು ಹಂತದಲ್ಲಿ ಕನಿಷ್ಟಪಕ್ಷ ಒಂದು ಪಂದ್ಯವನ್ನು ಗೆಲ್ಲುವಲ್ಲಿನ ಏಕೈಕ ಸ್ಲೋವಾಕ್‌‌ ತಂಡ ಎಂಬ ಕೀರ್ತಿಗೆ ಅದು ಸದ್ಯಕ್ಕೆ ಪಾತ್ರವಾಗಿದೆ; ಇದರ ಜೊತೆಗೆ FC ಪೋರ್ಟೋದ ಮೇಲೂ ಸಹ ಈ ತಂಡವು 3-2 ಗೋಲುಗಳ ಜಯವೊಂದನ್ನು ದಾಖಲಿಸಿದೆ. ಸ್ವಾತಂತ್ರ್ಯ ಬಂದಾಗಿನಿಂದ ಸ್ಪರ್ಧೆಯಲ್ಲಿ ಆಡುವಲ್ಲಿನ ಮೊದಲ ಸ್ಲೋವಾಕ್‌ ತಂಡ ಎಂಬ ಕೀರ್ತಿಗೆ ಪಾತ್ರವಾಗಿದ್ದರೂ, FC ಕೋಸೀಸ್‌ ತಂಡವು ಅದಕ್ಕೂ ಮುಂಚಿತವಾಗಿ 1997-98 ಋತುವಿನಲ್ಲಿ ಎಲ್ಲಾ ಆರು ಪಂದ್ಯಗಳನ್ನು ಕಳೆದುಕೊಂಡಿತ್ತು. 2010ರಲ್ಲಿ ಆರ್ಟ್‌ಮೀಡಿಯಾ ತಂಡವು MFK ಪೆಟ್ರಝಾಲ್ಕಾ ಎಂಬ ತನ್ನ ಹೊಸ ಹೆಸರಿನ ಅಡಿಯಲ್ಲಿ 12ನೇ ಮತ್ತು ಕೆಳಸ್ಥಾನದಲ್ಲಿ ಸಂಪೂರ್ಣಗೊಳಿಸುವ ಮೂಲಕ, ಕಾರ್ಗಾನ್‌ ಲಿಗಾದಿಂದ ಲೀಗ್‌ನ ಕೆಳಭಾಗಕ್ಕೆ ತಳ್ಳಲ್ಪಟ್ಟಿತ್ತು. FK ಇಂಟರ್‌‌ ಬ್ರಾಟಿಸ್ಲಾವಾ ಎಂಬುದು ನಗರಕ್ಕೆ ಸೇರಿದ ಮತ್ತೊಂದು ಪರಿಚಿತ ಕ್ಲಬ್ಬು ಆಗಿದೆ. 1945ರಲ್ಲಿ ಸಂಸ್ಥಾಪಿಸಲ್ಪಟ್ಟ ಈ ಕ್ಲಬ್ಬು, ಸ್ಟೇಡಿಯನ್‌‌ ಪೇಸಿಯೆಂಕಿಯಲ್ಲಿ ತನ್ನ ತವರಿನ ನೆಲೆಯನ್ನು ಹೊಂದಿದೆ ಮತ್ತು ಸದ್ಯಕ್ಕೆ ಸ್ಲೋವಾಕ್‌‌ನ ಎರಡನೇ ವಿಭಾಗದಲ್ಲಿ ಆಡುತ್ತಿದೆ. ಚಳಿಗಾಲದ ಕ್ರೀಡೆಗಳ ಮೂರು ಅಖಾಡಗಳಿಗೆ ಬ್ರಾಟಿಸ್ಲಾವಾ ನಗರವು ನೆಲೆಯಾಗಿದೆ. ಅವೆಂದರೆ: ಓಂಡ್ರೆಜ್‌ ನೆಪೆಲಾ ಚಳಿಗಾಲದ ಕ್ರೀಡೆಗಳ ಕ್ರೀಡಾಂಗಣ, V. ಡ್ಜುರಿಲ್ಲಾ ಚಳಿಗಾಲದ ಕ್ರೀಡೆಗಳ ಕ್ರೀಡಾಂಗಣ, ಮತ್ತು ಡುಬ್ರಾವ್ಕಾ ಚಳಿಗಾಲದ ಕ್ರೀಡೆಗಳ ಕ್ರೀಡಾಂಗಣ. HC ಸ್ಲೋವಾನ್‌ ಬ್ರಾಟಿಸ್ಲಾವಾ ಎಂಬ ಮಂಜಿನ ಹಾಕಿಯ ತಂಡವು, ಸ್ಲೋವಾಕ್‌‌ ಎಕ್ಸ್‌‌ಟ್ರಾಲಿಗಾ ಎಂದು ಕರೆಯಲ್ಪಡುವ ಸ್ಲೋವಾಕಿಯಾದ ಅಗ್ರಗಣ್ಯ ಮಂಜಿನ ಹಾಕಿ ಲೀಗ್ ಪಂದ್ಯದಲ್ಲಿ ಬ್ರಾಟಿಸ್ಲಾವಾವನ್ನು ಪ್ರತಿನಿಧಿಸುತ್ತದೆ. ಓಂಡ್ರೆಜ್‌ ನೆಪೆಲಾ ಚಳಿಗಾಲದ ಕ್ರೀಡೆಗಳ ಕ್ರೀಡಾಂಗಣದ ಒಂದು ಭಾಗವಾಗಿರುವ ಸ್ಯಾಮ್‌ಸಂಗ್ ಅರೆನಾ, HC ಸ್ಲೋವಾನ್‌ಗೆ ನೆಲೆಯಾಗಿದೆ. 1959 ಮತ್ತು 1992ರಲ್ಲಿ ನಡೆದ ಮಂಜಿನ ಹಾಕಿಯ ವಿಶ್ವ ಚಾಂಪಿಯನ್‌ಷಿಪ್‌ಗಳು ಬ್ರಾಟಿಸ್ಲಾವಾದಲ್ಲಿ ಆಡಲ್ಪಟ್ಟವು ಮತ್ತು 2011ರ ಪುರುಷರ ಮಂಜಿನ ಹಾಕಿಯ ವಿಶ್ವ ಚಾಂಪಿಯನ್‌ಷಿಪ್‌ಗಳು ಬ್ರಾಟಿಸ್ಲಾವಾ ಮತ್ತು ಕೋಸೀಸ್‌‌‌‌ನಲ್ಲಿ ನಡೆಯಲಿದ್ದು, ಇದಕ್ಕಾಗಿ ಒಂದು ಹೊಸ ಅಖಾಡವು ಯೋಜಿಸಲ್ಪಡುತ್ತಿದೆ.<ref>{{cite web |publisher=The Slovak Spectator |url=http://slovakspectator.sk/clanok.asp?vyd=online&cl=23434 |title=Slovakia to host ice hockey World Championships in 2011 |author=Marta Ďurianová |date=May 22, 2006 |accessdate=April 27, 2007 |archive-date=ಸೆಪ್ಟೆಂಬರ್ 27, 2007 |archive-url=https://web.archive.org/web/20070927215944/http://slovakspectator.sk/clanok.asp?vyd=online&cl=23434 |url-status=dead }}</ref> ವಾಟರ್‌‌ ಸ್ಪೋರ್ಟ್ಸ್‌ ಸೆಂಟರ್‌‌ ಕುನೊವೊ ಎಂಬುದು ಒಂದು ಬಿಳಿಯನೀರಿನ ಸ್ಕೀ ಪಂದ್ಯ ಮತ್ತು ತೆಪ್ಪದ ಪಂದ್ಯದ ಪ್ರದೇಶವಾಗಿದ್ದು, ಇದು ಗ್ಯಾಬ್‌ಸಿಕೊವೊ ಅಣೆಕಟ್ಟೆಗೆ ಸನಿಹದಲ್ಲಿದೆ. ಇದು ಪ್ರತಿವರ್ಷವೂ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಹಲವಾರು ತೋಡುದೋಣಿ ಮತ್ತು ತೊಗಲ ದೋಣಿ ಸ್ಪರ್ಧೆಗಳನ್ನು ಆಯೋಜಿಸುತ್ತದೆ. ಸಿಬಾಮ್ಯಾಕ್‌ ಅರೆನಾವನ್ನು ಒಳಗೊಂಡಿರುವ ರಾಷ್ಟ್ರೀಯ ಟೆನ್ನಿಸ್‌ ಕೇಂದ್ರವು ಹಲವಾರು ಸಾಂಸ್ಕೃತಿಕ, ಕ್ರೀಡಾಸಂಬಂಧಿ ಮತ್ತು ಸಾಮಾಜಿಕ ಸ್ಪರ್ಧೆಗಳನ್ನು ಆಯೋಜಿಸುತ್ತದೆ. 2005ರ ಡೇವಿಸ್‌ ಕಪ್‌‌ ಅಂತಿಮ ಪಂದ್ಯವನ್ನು ಒಳಗೊಂಡಂತೆ, ಇಲ್ಲಿ ಹಲವಾರು ಡೇವಿಸ್‌ ಕಪ್‌‌ ಪಂದ್ಯಗಳು ಆಡಲ್ಪಟ್ಟಿವೆ. ಮಹಿಳೆಯರ ಮತ್ತು ಪುರುಷರ ಬ್ಯಾಸ್ಕೆಟ್‌ಬಾಲ್‌‌, ಮಹಿಳೆಯರ ಹ್ಯಾಂಡ್‌ಬಾಲ್‌ ಮತ್ತು ವಾಲಿಬಾಲ್‌‌, ಮತ್ತು ಪುರುಷರ ವಾಟರ್‌‌ ಪೋಲೋ ಆಟಗಳಲ್ಲಿನ ಅಗ್ರಗಣ್ಯ ಸ್ಲೋವಾಕ್‌‌ ಲೀಗ್‌ ಪಂದ್ಯಗಳಲ್ಲಿ ನಗರವು ತನ್ನನ್ನು ಪ್ರತಿನಿಧಿಸಿಕೊಂಡಿದೆ. ಡೆವಿನ್‌‌–ಬ್ರಾಟಿಸ್ಲಾವಾ ರಾಷ್ಟ್ರೀಯ ಓಟವು ಸ್ಲೋವಾಕಿಯಾದಲ್ಲಿನ<ref>{{cite web |publisher=City of Bratislava |url=http://www.bratislava.sk/soubory/700000/3089784_TwincityApril2006Web.pdf |title=Twin City Journal - The Oldest Athletic Event in Slovakia |format=PDF |pages=7 |month=April |year=2006 |accessdate=April 28, 2007 |archive-date=ಮಾರ್ಚ್ 15, 2007 |archive-url=https://web.archive.org/web/20070315203450/http://www.bratislava.sk/soubory/700000/3089784_TwincityApril2006Web.pdf |url-status=dead }}</ref> ಅತ್ಯಂತ ಹಳೆಯ ಅಂಗಸಾಧನೆಯ ಸ್ಪರ್ಧೆಯಾಗಿದೆ ಮತ್ತು ಬ್ರಾಟಿಸ್ಲಾವಾ ನಗರದ ಸುದೀರ್ಘ-ಓಟವನ್ನು (ಮ್ಯಾರಥಾನ್‌) 2006ರಿಂದಲೂ ಪ್ರತೀ ವರ್ಷವೂ ಆಯೋಜಿಸಿಕೊಂಡು ಬರಲಾಗುತ್ತಿದೆ. ಪೆಟ್ರಝಾಲ್ಕಾದಲ್ಲಿ ಓಟದ ಪಂದ್ಯದ ಪಥವೊಂದನ್ನು ಸಜ್ಜುಗೊಳಿಸಲಾಗಿದ್ದು, ಇಲ್ಲಿ ಕುದುರೆ ಜೂಜು ಮತ್ತು ನಾಯಿ ಜೂಜಿನ ಪಂದ್ಯಗಳು ಮತ್ತು ನಾಯಿ ಪ್ರದರ್ಶನಗಳು ನಿಯತವಾಗಿ ನಡೆಯುತ್ತವೆ. ಬ್ರಾಟಿಸ್ಲಾವಾ ನಗರವು ಸ್ಲೋವಾಕಿಯಾದಲ್ಲಿನ ರಗ್‌ಬಿ ಒಕ್ಕೂಟದ ಕೇಂದ್ರವೂ ಆಗಿದೆ. {{-}} == ಶಿಕ್ಷಣ ಮತ್ತು ವಿಜ್ಞಾನ == [[ಚಿತ್ರ:Blava 2007-3-28-33.jpg|left|thumb|ಯೂನಿವರ್ಸಿಟಾಸ್‌ ಇಸ್ಟ್ರೋಪೊಲಿಟಾನಾ ಕಟ್ಟಡ]] [[ಚಿತ್ರ:Comenius University.JPG|thumbnail|right|ಸಫಾರಿಕೊವೊ ನೇಮೆಸ್ಟೀಯಲ್ಲಿರುವ ಕೊಮೆನಿಯಸ್‌ ವಿಶ್ವವಿದ್ಯಾಲಯದ ಕೇಂದ್ರ ಕಾರ್ಯಾಲಯ]] ಯೂನಿವರ್ಸಿಟಾಸ್‌ ಇಸ್ಟ್ರೋಪೊಲಿಟಾನಾ ಎಂಬುದು ಹಂಗರಿ ರಾಜ್ಯದಲ್ಲಿನ ಬ್ರಾಟಿಸ್ಲಾವಾದಲ್ಲಿರುವ (ಮತ್ತು ವರ್ತಮಾನದ ಸ್ಲೋವಾಕಿಯಾ ಪ್ರದೇಶದಲ್ಲಿನ) ಮೊದಲ ವಿಶ್ವವಿದ್ಯಾಲಯವಾಗಿತ್ತು; ಮಥಿಯಾಸ್‌ ಕಾರ್ವಿನಸ್‌ ಎಂಬ ರಾಜನಿಂದ 1465ರಲ್ಲಿ ಇದು ಸಂಸ್ಥಾಪಿಸಲ್ಪಟ್ಟಿತು. ಅವನ ಸಾವಿನ ನಂತರ 1490ರಲ್ಲಿ ಇದನ್ನು ಮುಚ್ಚಲಾಯಿತು.<ref>{{cite web |publisher=City of Bratislava |url=http://www4.bratislava.sk/en/vismo5/dokumenty2.asp?u=700000&id_org=700000&id=2009414& |title=Academia Istropolitana |date=2005-02-14 |accessdate=January 5, 2008 |archive-date=2008-05-07 |archive-url=https://web.archive.org/web/20080507064915/http://www4.bratislava.sk/en/vismo5/dokumenty2.asp?u=700000&id_org=700000&id=2009414& |url-status=dead }}</ref> ಸ್ಲೋವಾಕಿಯಾದಲ್ಲಿನ ಅತಿದೊಡ್ಡ ವಿಶ್ವವಿದ್ಯಾಲಯಕ್ಕೆ (ಕೊಮೆನಿಯಸ್‌ ವಿಶ್ವವಿದ್ಯಾಲಯ, 27,771 ವಿದ್ಯಾರ್ಥಿಗಳು),<ref name="uips1">{{cite web|url=http://www.uips.sk/statis/pdf/VS_P01.PDF|archiveurl=https://web.archive.org/web/20080227082041/http://www.uips.sk/statis/pdf/VS_P01.PDF|archivedate=2008-02-27 |title=Univerzita Komenského |accessdate=2008-02-15 |format=PDF |publisher=Ústav informácií a prognóz školstva |language=Slovak}}</ref> ಅತಿದೊಡ್ಡ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ (ಸ್ಲೋವಾಕ್‌‌ ಯೂನಿವರ್ಸಿಟಿ ಆಫ್‌ ಟೆಕ್ನಾಲಜಿ, 18,473 ವಿದ್ಯಾರ್ಥಿಗಳು),<ref name="uips21">{{cite web|url=http://www.uips.sk/statis/pdf/VS_P21.PDF|archiveurl=https://web.archive.org/web/20080227082113/http://www.uips.sk/statis/pdf/VS_P21.PDF|archivedate=2008-02-27 |title=Slovenská technická univerzita |accessdate=2008-02-15 |format=PDF |publisher=Ústav informácií a prognóz školstva |language=Slovak}}</ref> ಮತ್ತು ಅತ್ಯಂತ ಹಳೆಯ ಕಲಾಶಾಲೆಗಳಿಗೆ (ಅಕಾಡೆಮಿ ಆಫ್‌ ಪರ್ಫಾರ್ಮಿಂಗ್‌ ಆರ್ಟ್ಸ್‌ ಮತ್ತು ಅಕಾಡೆಮಿ ಆಫ್‌ ಫೈನ್‌ ಆರ್ಟ್ಸ್‌ ಅಂಡ್‌ ಡಿಸೈನ್‌‌) ಬ್ರಾಟಿಸ್ಲಾವಾ ಕ್ಷೇತ್ರವಾಗಿದೆ. ಕಾಲೇಜು ಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಇತರ ಸಂಸ್ಥೆಗಳಲ್ಲಿ ಸಾರ್ವಜನಿಕ ಯೂನಿವರ್ಸಿಟಿ ಆಫ್‌ ಇಕನಾಮಿಕ್ಸ್‌ ಮತ್ತು ಸ್ಲೋವಾಕಿಯಾದಲ್ಲಿನ ಮೊದಲ ಖಾಸಗಿ ಕಾಲೇಜಾಗಿರುವ ಸಿಟಿ ಯೂನಿವರ್ಸಿಟಿ ಆಫ್‌ ಸಿಯಾಟಲ್‌‌ ಸೇರಿವೆ.<ref>{{cite web |publisher=City University of Seattle |url=http://www.cityu.edu/loc_bratislava.htm |archiveurl=https://web.archive.org/web/20080212140409/http://www.cityu.edu/loc_bratislava.htm |archivedate=2008-02-12 |title=Bratislava, Slovakia: Vysoka Skola Manazmentu (VSM) |year=2005 |accessdate=June 1, 2007}}</ref> ಒಟ್ಟಾರೆಯಾಗಿ, ಬ್ರಾಟಿಸ್ಲಾವಾದಲ್ಲಿ ಸುಮಾರು 56,000 ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಸೇರಿಕೊಳ್ಳಲು ಅವಕಾಶವಿದೆ.<ref name="factsandfigures">{{cite web |publisher=City of Bratislava |url=http://visit.bratislava.sk/en/VismoOnline_ActionScripts/File.aspx?id_org=700014&id_dokumenty=1041 |title=Visit Bratislava - Facts and Figures |year=2007 |accessdate=April 30, 2007 |format=PDF}}</ref> ಇಲ್ಲಿ ಒಟ್ಟು 65 ಸಾರ್ವಜನಿಕ ಪ್ರಾಥಮಿಕ ಶಾಲೆಗಳು, ಒಂಬತ್ತು ಖಾಸಗಿ ಪ್ರಾಥಮಿಕ ಶಾಲೆಗಳು ಮತ್ತು ಹತ್ತು ಧಾರ್ಮಿಕ ಪ್ರಾಥಮಿಕ ಶಾಲೆಗಳಿವೆ.<ref name="uips">{{cite web |title=Prehľad základných škôl v školskom roku 2006/2007 |year=2006 |publisher=Ústav informácií a prognóz školstva |url=http://www.uips.sk/statis/pdf/ZS_P1.PDF |archiveurl=https://web.archive.org/web/20080227082059/http://www.uips.sk/statis/pdf/ZS_P1.PDF |archivedate=2008-02-27 |accessdate=2008-02-15 |language=Slovak|format=PDF}}</ref> ಒಟ್ಟಾರೆಯಾಗಿ ಅವು 25,821 ವಿದ್ಯಾರ್ಥಿಗಳನ್ನು ನೋಂದಾಯಿಸಿಕೊಳ್ಳುತ್ತವೆ.<ref name="uips"/> ನಗರದ ಪ್ರೌಢ ಶಿಕ್ಷಣ ವ್ಯವಸ್ಥೆಯು (ಕೆಲವೊಂದು ಮಾಧ್ಯಮಿಕ ಶಾಲೆಗಳು ಮತ್ತು ಎಲ್ಲಾ ಪ್ರೌಢಶಾಲೆಗಳು) 16,048 ವಿದ್ಯಾರ್ಥಿಗಳನ್ನು<ref name="uips2">{{cite web|url=http://www.uips.sk/statis/pdf/GYM_P1.PDF|archiveurl=https://web.archive.org/web/20080227082105/http://www.uips.sk/statis/pdf/GYM_P1.PDF|archivedate=2008-02-27 |title=Prehľad gymnázií v školskom roku 2006/2007 |accessdate=2008-02-15 |format=PDF |publisher=Ústav informácií a prognóz školstva |language=Slovak }}</ref> ಹೊಂದಿರುವ 39 ವ್ಯಾಯಾಮಶಾಲೆಗಳು, 10,373 ವಿದ್ಯಾರ್ಥಿಗಳನ್ನು<ref name="uips3">{{cite web|url=http://www.uips.sk/statis/pdf/SOS_P1.PDF|archiveurl=https://web.archive.org/web/20080227082051/http://www.uips.sk/statis/pdf/SOS_P1.PDF|archivedate=2008-02-27 |title=Prehľad stredných odborných škôl v školskom roku 2006/2007 |accessdate=2008-02-15 |format=PDF |publisher=Ústav informácií a prognóz školstva |language=Slovak }}</ref> ಹೊಂದಿರುವ 37 ವಿಶೇಷ ಪರಿಣತಿಯ ಪ್ರೌಢಶಾಲೆಗಳು ಮತ್ತು 8,863 ವಿದ್ಯಾರ್ಥಿಗಳನ್ನು ಹೊಂದಿರುವ 27 ಔದ್ಯೋಗಿಕ ಶಾಲೆಗಳನ್ನು (2007ರ ದತ್ತಾಂಶದ ಅನ್ವಯ) ಒಳಗೊಂಡಿದೆ.<ref name="uips4">{{cite web|url=http://www.uips.sk/statis/pdf/ZSS_P1.PDF|archiveurl=https://web.archive.org/web/20080227082121/http://www.uips.sk/statis/pdf/ZSS_P1.PDF|archivedate=2008-02-27 |title=Prehľad združených stredných škôl v školskom roku 2006/2007 |accessdate=2008-02-14 |format=PDF |publisher=Ústav informácií a prognóz školstva |language=Slovak}}</ref><ref name="uips5">{{cite web|url=http://www.uips.sk/statis/pdf/SOU_P1.PDF|archiveurl=https://web.archive.org/web/20080227082128/http://www.uips.sk/statis/pdf/SOU_P1.PDF|archivedate=2008-02-27 |title=Prehľad stredných odborných učilíšť a učilíšť v školskom roku 2006/2007 |accessdate=2008-02-15 |format=PDF |publisher=Ústav informácií a prognóz školstva |language=Slovak}}</ref> ಸ್ಲೋವಾಕ್‌‌ ಅಕಾಡೆಮಿ ಆಫ್‌ ಸೈನ್ಸಸ್‌‌ ಸಂಸ್ಥೆಯೂ ಸಹ ಬ್ರಾಟಿಸ್ಲಾವಾದಲ್ಲಿ ತನ್ನ ಮೂಲವನ್ನು ಹೊಂದಿದೆ. ಆದಾಗ್ಯೂ, ಒಂದು ವೀಕ್ಷಣಾಲಯವನ್ನಾಗಲೀ ಅಥವಾ ಒಂದು ತಾರಾಲಯವನ್ನಾಗಲೀ ಹೊಂದಿರದ ಕೆಲವೇ ಐರೋಪ್ಯ ರಾಜಧಾನಿಗಳಲ್ಲಿ ಈ ನಗರವೂ ಒಂದೆನಿಸಿದೆ. ಅತ್ಯಂತ ಸನಿಹದ ವೀಕ್ಷಣಾಲಯವು ಮೋದ್ರಾದಲ್ಲಿದ್ದು ಇದು {{convert|30|km|mi|0}}ನಷ್ಟು ದೂರದಲ್ಲಿದೆ, ಮತ್ತು ಅತ್ಯಂತ ಸನಿಹದ ತಾರಾಲಯವು ಹ್ಲೋಹೋವೆಕ್‌ ಎಂಬಲ್ಲಿದ್ದು ಇದು {{convert|70|km|mi|0}}ನಷ್ಟು ದೂರದಲ್ಲಿದೆ. CEPIT ಎಂದು ಕರೆಯಲ್ಪಡುವ ಸೆಂಟ್ರಲ್‌ ಯುರೋಪಿಯನ್‌ ಪಾರ್ಕ್‌ ಫಾರ್‌ ಇನ್ನೊವೆಟಿವ್‌ ಟೆಕ್ನಾಲಜೀಸ್‌ನ್ನು ವಜ್ನೋರಿಯಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ವಲಯದ ಈ ಸಂಸ್ಥೆಯು ಸಾರ್ವಜನಿಕ ಮತ್ತು ಖಾಸಗಿ ವಲಯದ ಸಂಶೋಧನಾ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಸಂಯೋಜಿಸಲಿದೆ.<ref name="CEPIT">{{cite web |publisher=CEPIT Management |url=http://www.cepit.info/?id=101 |title=Your Innovative Centre in Bratislava-Vajnory |year=2007 |accessdate=April 28, 2007}}</ref> ಇದರ ನಿರ್ಮಾಣವು 2008ರಲ್ಲಿ ಪ್ರಾರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ.<ref>{{cite news |first=Juraj |last=Handzo |title=CEPIT Project moved one step forward (''Projekt CEPIT sa posunul o krok vpred'') |url=http://www.bratislavskenoviny.sk/60236/vystavba/projekt-cepit-sa-posunul-o-krok-vpred |date=2007-11-21 |accessdate=2008-01-29 |publisher=''Bratislavské Noviny'' |language=Slovak }}{{Dead link|date=ಡಿಸೆಂಬರ್ 2022 |bot=InternetArchiveBot |fix-attempted=yes }}</ref> == ಸಾರಿಗೆ == [[ಚಿತ್ರ:CapaCity Bratislava 1.jpg|left|thumb|ಬ್ರಾಟಿಸ್ಲಾವಾದಲ್ಲಿರುವ ಮರ್ಸಿಡಿಸ್‌ ಬೆಂಜ್‌ ಕೆಪಾಸಿಟಿ]] {{Main|Transport in Bratislava}} {{Main|Public Transport in Bratislava}} ಕೇಂದ್ರೀಯ ಯುರೋಪ್‌ನಲ್ಲಿನ ಬ್ರಾಟಿಸ್ಲಾವಾದ ಭೌಗೋಳಿಕ ಸ್ಥಾನವು, ಅಂತರರಾಷ್ಟ್ರೀಯ ವ್ಯಾಪಾರ ಸಂಚಾರಕ್ಕೆ ಸಂಬಂಧಿಸಿದಂತೆ ಅದನ್ನೊಂದು ಸ್ವಾಭಾವಿಕ ಕೂಡುದಾರಿಯನ್ನಾಗಿಸಿದೆ.<ref>{{cite encyclopedia |encyclopedia=Encyclopædia Britannica |url=http://concise.britannica.com/ebc/article-9357955/Bratislava |title=Bratislava |year=2007 |accessdate=April 30, 2007 |archive-date=ಡಿಸೆಂಬರ್ 8, 2007 |archive-url=https://web.archive.org/web/20071208151849/http://concise.britannica.com/ebc/article-9357955/Bratislava |url-status=dead }}</ref> ಬ್ರಾಟಿಸ್ಲಾವಾದಲ್ಲಿನ ಸಾರ್ವಜನಿಕ ಸಾರಿಗೆಯನ್ನು ಡೊಪ್ರಾವ್ನಿ ಪೊಡ್ನಿಕ್‌ ಬ್ರಾಟಿಸ್ಲಾವಾ ಎಂಬ ನಗರ-ಸ್ವಾಮ್ಯದ ಒಂದು ಕಂಪನಿಯು ನೋಡಿಕೊಳ್ಳುತ್ತದೆ. ಇಲ್ಲಿನ ಸಾರಿಗೆ ವ್ಯವಸ್ಥೆಯನ್ನು ''ಮೆಸ್ಟ್‌ಸ್ಕಾ ಹ್ರೋಮಾಡ್ನಾ ಡೊಪ್ರಾವಾ'' (MHD, ಮುನಿಸಿಪಲ್‌ ಮಾಸ್‌ ಟ್ರಾನ್ಸಿಟ್‌) ಎಂದು ಕರೆಯಲಾಗುತ್ತದೆ ಮತ್ತು ಇದು ಬಸ್ಸು‌‌ಗಳು, ಟ್ರಾಮ್‌‌‌‌ಗಳು, ಮತ್ತು ಟ್ರಾಲಿಬಸ್ಸು‌‌ಗಳನ್ನು ಒಳಗೊಂಡಿದೆ.<ref name="publictransportroutes">{{cite web |publisher=[[Dopravný podnik Bratislava]] |url=http://www.dpb.sk/trasy/trasy.htm |title=Trasy liniek (routes) |year=2007 |accessdate=May 17, 2007 |language=Slovak |archive-date=ಮೇ 21, 2007 |archive-url=https://web.archive.org/web/20070521181925/http://www.dpb.sk/trasy/trasy.htm |url-status=dead }}</ref> ''ಬ್ರಾಟಿಸ್ಲಾವ್ಕಾ ಇಂಟೆಗ್ರೊವಾನಾ ಡೊಪ್ರಾವಾ'' (ಬ್ರಾಟಿಸ್ಲಾವಾ ಇಂಟಿಗ್ರೇಟೆಡ್‌ ಟ್ರಾನ್ಸ್‌ಪೋರ್ಟ್‌) ಎಂಬ ಒಂದು ಹೆಚ್ಚುವರಿ ಸೇವೆಯು, ನಗರದಲ್ಲಿನ ಟ್ರೇನು ಮತ್ತು ಬಸ್‌‌ ಮಾರ್ಗಗಳನ್ನು ಆಚೆಗಿನ ತಾಣಗಳೊಂದಿಗೆ ಸಂಪರ್ಕಿಸುತ್ತದೆ. ಒಂದು ರೈಲು ಕೇಂದ್ರವಾಗಿ, ಆಸ್ಟ್ರಿಯಾ, ಹಂಗರಿ, ಝೆಕ್‌ ಗಣರಾಜ್ಯ, ಪೋಲೆಂಡ್‌, ಜರ್ಮನಿ ಮತ್ತು ಸ್ಲೋವಾಕಿಯಾದ ಇತರ ಭಾಗಗಳಿಗೆ ನಗರವು ನೇರ ಸಂಪರ್ಕಗಳನ್ನು ಹೊಂದಿದೆ. ಪೆಟ್ರಝಾಲ್ಕಾ ಮತ್ತು ಬ್ರಾಟಿಸ್ಲಾವಾ ಹ್ಲಾವ್ನಾ ಸ್ಟಾನಿಕಾ ಎಂಬ ತಾಣಗಳು ಮುಖ್ಯ ನಿಲ್ದಾಣಗಳಾಗಿವೆ. ಮೋಟಾರುಮಾರ್ಗದ ವ್ಯವಸ್ಥೆಯು ಝೆಕ್‌ ಗಣರಾಜ್ಯದಲ್ಲಿನ ಬ್ರನೋ, ಸ್ಲೋವಾಕಿಯಾದಲ್ಲಿನ ಟ್ರನವಾ ಮತ್ತು ಇತರ ತಾಣಗಳು, ಹಾಗೂ ಹಂಗರಿಯಲ್ಲಿನ [[ಬುಡಾಪೆಸ್ಟ್|ಬುಡಾಪೆಸ್ಟ್‌‌‌]]ಗೆ ನೇರ ಪ್ರವೇಶಾವಕಾಶವನ್ನು ಒದಗಿಸುತ್ತದೆ. ಬ್ರಾಟಿಸ್ಲಾವಾ ಮತ್ತು ವಿಯೆನ್ನಾ ನಡುವಿನ A6 ಮೋಟಾರುಮಾರ್ಗವನ್ನು 2007ರ ನವೆಂಬರ್‌‌ನಲ್ಲಿ ಪ್ರಾರಂಭಿಸಲಾಯಿತು.<ref>{{cite news |title=Vienna-Bratislava in 50 Minutes (''Wien - Bratislava in 50 Minuten'') |language=German |publisher=[[Österreichischer Rundfunk|ORF]] |date=2007-10-19 |url=http://burgenland.orf.at/stories/229622/ |accessdate=2007-10-19 |archive-date=2011-07-06 |archive-url=https://web.archive.org/web/20110706093610/http://burgenland.orf.at/stories/229622/ |url-status=dead }}</ref> ಬ್ರಾಟಿಸ್ಲಾವಾದ ಬಂದರು ಡ್ಯಾನುಬೆ ನದಿಯ ಮೂಲಕ ಕಪ್ಪು ಸಮುದ್ರಕ್ಕೆ ಮತ್ತು ರೈನ್‌–ಮುಖ್ಯ–ಡ್ಯಾನುಬೆ ಕಾಲುವೆಯ ಮೂಲಕ ಉತ್ತರ ಸಮುದ್ರಕ್ಕೆ ಪ್ರವೇಶಾವಕಾಶವನ್ನು ಒದಗಿಸುತ್ತದೆ. M. R. ಸ್ಟೆಫಾನಿಕ್‌‌ ವಿಮಾನ ನಿಲ್ದಾಣವು ನಗರ ಕೇಂದ್ರದ {{convert|9|km|mi|1}}ನಷ್ಟು ಈಶಾನ್ಯ ದಿಕ್ಕಿನಲ್ಲಿದೆ. 2007ರಲ್ಲಿ ಇದು 2,024,000 ಪ್ರಯಾಣಿಕರಿಗೆ ಸೇವೆಯನ್ನು ಒದಗಿಸಿದೆ.<ref>{{cite web |publisher=TASR, published in Bratislavské Noviny |url=http://www.bratislavskenoviny.sk/73806/cestovny-ruch/letisko-vybavilo-vlani-viac-ako-2-miliony-pasazierov |title=Airport served more than 2 million passengers last year (''Letisko vybavilo vlani viac ako 2 milióny pasažierov'') |language=Slovak |date=2008-01-13 |accessdate=January 13, 2008 }}{{Dead link|date=ಡಿಸೆಂಬರ್ 2022 |bot=InternetArchiveBot |fix-attempted=yes }}</ref> == ಅಂತರರಾಷ್ಟ್ರೀಯ ಸಂಬಂಧಗಳು == {{See also|List of twin towns and sister cities in Slovakia}} === ಅವಳಿ ಪಟ್ಟಣಗಳು — ಸಹ ನಗರಗಳು === ಈ ಕೆಳಕಂಡವುಗಳೊಂದಿಗೆ ಬ್ರಾಟಿಸ್ಲಾವಾ ಜೋಡಿಮಾಡಲ್ಪಟ್ಟಿದೆ<ref name="Twin">{{cite web|url=http://www.bratislava-city.sk/bratislava-twin-towns|title=''Bratislava City - Twin Towns''|publisher=[[ಕೃತಿಸ್ವಾಮ್ಯ|©]] 2003-2008 Bratislava-City.sk|accessdate=2008-10-26}}</ref> {| style="width:100%" |- | width=33.3% | * {{Flagicon|Armenia}} ಯೆರೆವಾನ್, [[ಆರ್ಮೇನಿಯ|ಅರ್ಮೇನಿಯಾ]] <small>''(2001)'' <ref name="Yerevan Sister Cities">{{cite web|url=http://yerevan.am/main.php?lang=3&page_id=194|title=Yerevan Municipality - Sister Cities|publisher=© 2005-2009 [http://yerevan.am/?lang=3 www.yerevan.am]|accessdate=2009-06-22|archive-date=2011-10-02|archive-url=https://web.archive.org/web/20111002075135/http://www.yerevan.am/main.php?page_id=194&lang=3|url-status=dead}}</ref></small> * {{Flagicon|Austria}} [[ವಿಯೆನ್ನ|ವಿಯೆನ್ನಾ]], [[ಆಸ್ಟ್ರಿಯ|ಆಸ್ಟ್ರಿಯಾ]] * {{Flagicon|Bulgaria}} ಸೋಫಿಯ, [[ಬಲ್ಗೇರಿಯ|ಬಲ್ಗೇರಿಯಾ]] * {{Flagicon|Bulgaria}} ರೌಸ್ಸೆ, [[ಬಲ್ಗೇರಿಯ|ಬಲ್ಗೇರಿಯಾ]] * {{Flagicon|Cyprus}} ಲಾರ್ನಾಕಾ, ಸೈಪ್ರಸ್‌‌ <small>''(1989)'' </small> * {{Flagicon|Czech Republic}} [[ಪ್ರಾಗ್|ಪ್ರಾಗ್ವೆ]], [[ಜೆಕ್ ಗಣರಾಜ್ಯ|ಝೆಕ್‌ ಗಣರಾಜ್ಯ]]<ref name="Prague Partner Cities">{{cite web|url=http://magistrat.praha-mesto.cz/72647_Partnerska-mesta|title=Prague Partner Cities|publisher=[[ಕೃತಿಸ್ವಾಮ್ಯ|©]] 2009 [http://magistrat.praha-mesto.cz/ Magistrát hl. m. Prahy] |language=Czech|accessdate=2009-07-02}}</ref> * {{Flagicon|Egypt}} ಅಲೆಕ್ಸಾಂಡ್ರಿಯಾ, [[ಈಜಿಪ್ಟ್|ಈಜಿಪ್ಟ್‌]]‌ | width=33.3% | * {{Flagicon|Finland}} ತುರ್ಕು, [[ಫಿನ್‍ಲ್ಯಾಂಡ್|ಫಿನ್ಲೆಂಡ್‌]] <small>''(1976)'' </small> * {{Flagicon|Germany}} ಉಲ್ಮ್‌‌, [[ಜರ್ಮನಿ]] * {{Flagicon|Germany}} ಬ್ರೆಮೆನ್‌‌, [[ಜರ್ಮನಿ]] <small>''(1989)'' </small> * {{Flagicon|Greece}} ಥೆಸ್ಸಾಲೊನಿಕಿ, [[ಗ್ರೀಸ್|ಗ್ರೀಸ್‌]] <small>''(1986)'' </small><ref name="Thessaloniki">{{cite web |url=http://www.thessalonikicity.gr/English/twinning-cities.htm |title=Twinning Cities |work=City of Thessaloniki |accessdate=2009-07-07 |archive-date=2009-03-31 |archive-url=https://web.archive.org/web/20090331054219/http://www.thessalonikicity.gr/English/twinning-cities.htm |url-status=dead }}</ref> * {{Flagicon|Hungary}} ಸ್ಜೆಕೆಸ್ಫೆಹೆರ್ವರ್‌‌, ಹಂಗರಿ * {{Flagicon|Italy}} ಪೆರುಗಿಯಾ, [[ಇಟಲಿ]] <small>''(1962)'' </small> | width=33.3% | * {{Flagicon|Netherlands}} ರೊಟೆರ್‌ಡ್ಯಾಮ್, [[ನೆದರ್‍ಲ್ಯಾಂಡ್ಸ್|ನೆದರ್ಲೆಂಡ್ಸ್‌]]‌ <small>''(1985)'' </small> * {{Flagicon|Russia}} ಸಾರಾಟೊವ್‌‌, [[ರಷ್ಯಾ]] * {{Flagicon|Slovenia}} ಲ್ಜುಬ್ಲಿಜಾನಾ, ಸ್ಲೊವೆನಿಯಾ <small>''(1967)'' </small> * {{Flagicon|Turkey}} ಇಜ್ಮಿರ್‌‌, [[ಟರ್ಕಿ]] <small>''(2003)'' </small> * {{Flagicon|Ukraine}} ಕೀವ್‌‌, [[ಯುಕ್ರೇನ್|ಉಕ್ರೇನ್‌‌]] * {{Flagicon|United States}} ಕ್ಲೀವ್ಲೆಂಡ್‌, ಓಹಿಯೋ, [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೆರಿಕಾ ಸಂಯುಕ್ತ ಸಂಸ್ಥಾನಗಳು]] |} <small>* ಆವರಣಗಳಲ್ಲಿರುವ ಸಂಖ್ಯೆಗಳು ಜೋಡಿಯಾಗಿಸಿದ ವರ್ಷವನ್ನು ಸೂಚಿಸುತ್ತವೆ. </small><small>1962ರ ಜುಲೈ 18ರಂದು, ಇಟಲಿಯಲ್ಲಿನ ಉಂಬ್ರಿಯಾದ ಪೆರುಗಿಯಾ ನಗರದೊಂದಿಗೆ ಮೊದಲ ಒಪ್ಪಂದಕ್ಕೆ ಸಹಿಹಾಕಲಾಯಿತು.</small> === ಸಹಭಾಗಿತ್ವಗಳು === * {{Flagicon|Poland}} [[ಪೋಲೆಂಡ್|ಪೋಲೆಂಡ್‌‌‌‌]]ನಲ್ಲಿನ<ref name="Kraków">{{cite web|url=http://www.krakow.pl/otwarty_na_swiat/?LANG=UK&MENU=l&TYPE=ART&ART_ID=16|title=Kraków otwarty na świat|publisher=www.krakow.pl|accessdate=2009-07-19|last=|first=}}</ref> ಕ್ರಾಕೊವ್‌‌ == ಉಲ್ಲೇಖಗಳು == * {{Cite book |title=Dejiny Bratislavy (History of Bratislava)|year=1979 |publisher=[http://www.obzor.sk/ Obzor] |location=Bratislava, Slovakia |language=Slovak | edition = 2nd |last=Horváth, V., Lehotská, D., Pleva, J. (eds.) et al.}} * {{Cite book |last=Janota |first=Igor |title=Bratislavské rarity (Rarities of Bratislava) |edition = 1st |year=2006 |publisher=[http://www.marencin.sk/ Vydavateľstvo PT] |location=Bratislava, Slovakia |language=Slovak |isbn=80-89218-19-9 |ISBN status=May be invalid - please double check }} * {{Cite book |last=Kováč |first=Dušan |title=Bratislava 1939–1945 – Mier a vojna v meste (Bratislava 1939–1945 – Peace and war in the town) |edition = 1st |year=2006 |publisher=[http://www.marencin.sk/ Vydavateľstvo PT] |location=Bratislava, Slovakia |language=Slovak |isbn=80-89218-29-6 |ISBN status=May be invalid - please double check }} * {{Cite book |last=Kováč |first=Dušan et al. |title=Kronika Slovenska 1 (Chronicle of Slovakia 1) |edition = 1st |series = Chronicle of Slovakia |year=1998 |publisher=[http://www.fortunaprint.sk/index.php?catalogue=1&book=31 Fortuna Print] |location=Bratislava, Slovakia |language=Slovak |isbn=80-71531-74-X |ISBN status=May be invalid - please double check }} * {{Cite book |last=Kováč |first=Dušan et al. |title=Kronika Slovenska 2 (Chronicle of Slovakia 2) |edition = 1st |series = Chronicle of Slovakia |year=1999 |publisher=[http://www.fortunaprint.sk/index.php?catalogue=1&book=31 Fortuna Print] |location=Bratislava, Slovakia |language=Slovak |isbn=80-88980-08-9 |ISBN status=May be invalid - please double check }} * {{Cite book |last=Lacika |first=Ján |title=Bratislava |edition = 1st |series = Visiting Slovakia |year=2000 |publisher=[http://www.dajama.sk/ DAJAMA] |location=Bratislava, Slovakia |isbn=80-88975-16-6 |ISBN status=May be invalid - please double check }} * {{Cite book |last=Špiesz |first=Anton |title=Bratislava v stredoveku (Bratislava in the Middle Ages) |edition = 1st |year=2001 |publisher=[http://www.perfekt.sk/ Perfekt] |location=Bratislava, Slovakia |language=Slovak |isbn=80-8046-145-7 |ISBN status=May be invalid - please double check }} * {{Cite book | last = Varga | first = Erzsébet | title = Pozsony | edition = 1st | year = 1995 | publisher = Madách-Posonium | location = Pozsony | language = Hungarian | isbn = 80-7089-245-5 | ISBN status = May be invalid - please double check }} * {{Cite book | last = Jankovics | first = Marcell | title = Húsz esztendő Pozsonyban (Twenty years in Bratislava) | edition = 2nd | year = 2000 | publisher = Méry Ratio | location = Pozsony | language = Hungarian | isbn = 80-88837-34-0 }} === ಟಿಪ್ಪಣಿಗಳು === {{Reflist|colwidth=30em}} == ಬಾಹ್ಯ ಕೊಂಡಿಗಳು == {{Sister project links}} * [http://www.bratislava.sk/en/ ಬ್ರಾಟಿಸ್ಲಾವಾ ನಗರದ ಅಧಿಕೃತ ವೆಬ್‌ಸೈಟ್‌]{{Webarchive|url=https://web.archive.org/web/20070611175459/http://www.bratislava.sk/en/ |date=2007-06-11 }} * [http://www.bkis.sk/index.php?lang=en ಬ್ರಾಟಿಸ್ಲಾವಾ ಸಂಸ್ಕೃತಿ ಮತ್ತು ಮಾಹಿತಿ ಕೇಂದ್ರ] * {{wikivoyage|Bratislava}} * [http://www.bratislavaguide.com/ ಬ್ರಾಟಿಸ್ಲಾವಾಕ್ಕಿರುವ ಪ್ರವಾಸ ಮಾರ್ಗದರ್ಶಿ] * [http://www.imhd.sk/ba/?lang=en ಬ್ರಾಟಿಸ್ಲಾವಾದಲ್ಲಿನ ನಗರ ಪ್ರದೇಶದ ಸಾರ್ವಜನಿಕ ಸಾರಿಗೆ] === ಬಿಂಬಗಳು === * [http://www.bratislava-photos.com/ ಸಮಕಾಲೀನ ಬ್ರಾಟಿಸ್ಲಾವಾದ ಛಾಯಾಚಿತ್ರಣ] {{Webarchive|url=https://web.archive.org/web/20171002112805/http://www.bratislava-photos.com/ |date=2017-10-02 }} * [http://www.ron-del.net/ ಐತಿಹಾಸಿಕ ಛಾಯಾಚಿತ್ರಣದ ಮಹಾನ್‌ ಸಂಪನ್ಮೂಲ] {{Webarchive|url=https://web.archive.org/web/20161220212746/http://www.ron-del.net/ |date=2016-12-20 }} * [http://www.ba.foxy.sk/ ಐತಿಹಾಸಿಕ ಮತ್ತು ಹೊಸ ಛಾಯಾಚಿತ್ರಗಳನ್ನು ಒಳಗೊಂಡಿರುವ ಚಿತ್ರಸಂಪುಟಗಳು] {{Webarchive|url=https://web.archive.org/web/20210228043402/http://www.ba.foxy.sk/ |date=2021-02-28 }} ** {{Flickr-inline|Bratislava}} {{List of European capitals by region}} {{Capital cities of the European Union}} {{Interwikineeded}} [[ವರ್ಗ:ಬ್ರಾಟಿಸ್ಲಾವಾ]] [[ವರ್ಗ:ಯುರೋಪ್‌‌‌ನಲ್ಲಿನ ರಾಜಧಾನಿಗಳು]] [[ವರ್ಗ:ಸ್ಲೋವಾಕಿಯಾದಲ್ಲಿನ ನಗರಗಳು ಮತ್ತು ಪಟ್ಟಣಗಳು]] [[ವರ್ಗ:ಡ್ಯಾನುಬೆ ಮೇಲಿನ ಜನಸಂದಣಿಯಿರುವ ಸ್ಥಳಗಳು]] o77h3av8jcyxbe2ycvvdadzziewhk8p ಗಣಕಯಂತ್ರ ಚಿತ್ರ ನಿರ್ಮಾಣ 0 28540 1376280 1344526 2026-07-04T05:58:57Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376280 wikitext text/x-wiki '''ಗಣಕಯಂತ್ರ ಚಿತ್ರ ನಿರ್ಮಾಣ''' [[ಗಣಕ ವಿಜ್ಞಾನ|ಗಣಕ ವಿಜ್ಞಾನದ]] ಒಂದು ಉಪಕ್ಷೇತ್ರ. ಇಲ್ಲಿ ದೃಶ್ಯ ಮಾಹಿತಿಗಳನ್ನು ಹುಟ್ಟಿಸುವ ಹಾಗೂ ಸಂಸ್ಕರಿಸುವ ಪದ್ಧತಿಗಳ ಅಧ್ಯಯನ ಮಾಡಲಾಗುತ್ತದೆ. ಈ ಪದವನ್ನು ಹೆಚ್ಚಾಗಿ [[:en:3D computer graphics|ತ್ರಿ-ಆಯಾಮ ಗಣಕ ಚಿತ್ರಾಭಿವ್ಯಕ್ತ]]ದ ಅಧ್ಯಯನಕ್ಕೆ ಬಳಸಿದರೂ ಇದು [[:en:2D computer graphics|ದ್ವಿ-ಆಯಾಮ ಗಣಕ ಚಿತ್ರಾಭಿವ್ಯಕ್ತ]] ಮತ್ತು [[:en:image processing|ಚಿತ್ರ ಸಂಸ್ಕರಣೆ]]ಗಳನ್ನೂ ಒಳಗೊಂಡಿದೆ. ಈ ಕ್ಷೇತ್ರದ ಬೆಳವಣಿಗೆಯಿಂದ ಗಣಕಯಂತ್ರಗಳ ಸಂವಹನ ಇನ್ನೂ ಸರಳಗೊಂಡಿದೆ. ಅಷ್ಟೇ ಅಲ್ಲದೆ ಲಭ್ಯವಿರುವ ಮಾಹಿತಿಗಳನ್ನು ಇನ್ನೂ ಚೆನ್ನಾಗಿ ಅರ್ಥೈಸಿಕೊಳ್ಳಲು ಇದು ಸಹಕಾರಿಯಾಗಿದೆ. ಈ ಕ್ಷೇತ್ರದ ಅಭಿವೃಧ್ಧಿ ವಿವಿಧ ರೀತಿಯ ಮಾಧ್ಯಮಗಳ ಮೇಲೆ ಗಾಢವಾದ ಪ್ರಭಾವವನ್ನು ಬೀರಿದೆ ಹಾಗು [[ಚಿತ್ರೋದ್ಯಮ]], [[ದೃಶ್ಯಕ್ರೀಡೆ]] ಮತ್ತು [[ಆನಿಮೇಶನ್]] ಉದ್ಯಮಗಳಲ್ಲಿ ಕ್ರಾಂತಿಯುಂಟುಮಾಡಿದೆ. [[Image:utah teapot simple 2.png|thumb|300px|[[:en:Utah teapot|ಉಥಾ ಟೀ ಕುಡಿಕೆ]]ಯ ಆಧುನಿಕ ಅಭಿವ್ಯಕ್ತ, [[:en:Martin Newell (computer scientist)|ಮಾರ್ಟಿನ್ ನೆವೆಲ್(ಗಣಕ ಶಾಸ್ತ್ರಜ್ನ)]]ನು ೧೯೭೫ರಲ್ಲಿ ಸೃಷ್ಟಿಸಿದ ಈ ಚಿತ್ರ ತ್ರಿ-ಆಯಾಮ ಗಣಕ ಚಿತ್ರಾಭಿವ್ಯಕ್ತದ ಪ್ರತಿಕೃತಿಯಾಗಿದೆ.]] == ಸ್ಥೂಲ ನೋಟ == ಇಲ್ಲಿ ಗಣನಾತ್ಮಕ ತಂತ್ರಗಳಿಂದ ದೃಶ್ಯ ಹಾಗೂ ಜಾಮಿತಿಗೆ ಸಂಭಂದಿತ ಮಾಹಿತಿಗಳನ್ನು ಸಂಸ್ಕರಿಸಲಾಗುತ್ತದೆ. ಈ ಕ್ಷೇತ್ರವು ಚಿತ್ರದ ಕಲಾತ್ಮಕತೆ ಹಾಗೂ ಸೌಂದರ್ಯತೆಯ ಬದಲು ಚಿತ್ರ ನಿರ್ಮಾಣದ ಮತ್ತು ಸಂಸ್ಕರಣದ ಮೂಲ ಗಣನಾತ್ಮಕ ತತ್ವಗಳಿಗೆ ಕೇಂದ್ರೀಕೃತವಾಗಿದೆ. ಸಂಭದಿತ ವಿಶಯಗಳು ಈ ಕೆಳಗಿನಂತಿವೆ: * [[:en:Scientific visualization|ವೈಜ್ಞಾನಿಕ ದೃಷ್ಟೀಕರಣ]] * [[:en:Information visualization|ಮಾಹಿತಿ ದೃಷ್ಟೀಕರಣ]] * [[:en:Computer vision|ಗಣಕ ದೃಷ್ಟಿ]] * [[:en:Image processing|ಚಿತ್ರ ಸಂಸ್ಕರಣೆ]] * [[:en:Computational Geometry|ಗಣನಾತ್ಮಕ ಜಾಮಿತಿ]] * [[:en:Applied mathematics|ಉಪಯುಕ್ತ ಗಣಿತ]] ಈ ಕ್ಷೇತ್ರದ ಉಪಯೋಗಗಳು: *[[:en:Special effect|ವಿಶೇಷ ಎಫ್ಫೆಕ್ಟ್ಸ್]] *[[:en:Visual effects|ವಿಶ್ಯುವಲ್ ಎಫ್ಫೆಕ್ಟ್ಸ್]] *[[:en:Visual effects|ದೃಶ್ಯಕ್ರೀಡೆ]] *[[:en:Digital art|ಅಂಕೀಯ ಕಲೆ]] == ಉಪ ಕ್ಷೇತ್ರಗಳು == ಈ ಕ್ಷೇತ್ರದ ಪ್ರಮುಖ ಉಪ ಕ್ಷೇತ್ರಗಳನ್ನು ವಿಶಾಲವಾಗಿ ಹೀಗೆ ವರ್ಗೀಕರಿಸಬಹುದು: # ಜಾಮಿತಿ: ವಸ್ತು ಮಾದರಿಯನ್ನು ಯಂತ್ರಮಾದರಿಯಲ್ಲಿ ಪ್ರತಿನಿಧಿಸಲು ಮತ್ತು ಸಂಸ್ಕರಿಸಲು ಬೇಕಾಗುವ ತಂತ್ರಜ್ಞಾನದ ಅಧ್ಯಯನ. # ಆನಿಮೇಶನ್: ಚಲನೆಯನ್ನು ಯಂತ್ರಮಾದರಿಯಲ್ಲಿ ಪ್ರತಿನಿಧಿಸಲು ಮತ್ತು ಸಂಸ್ಕರಿಸಲು ಬೇಕಾಗುವ ತಂತ್ರಜ್ಞಾನದ ಅಧ್ಯಯನ. # ಚಿತ್ರಾಭಿವ್ಯಕ್ತ: ಕಿರಣಚಾಲನೆಯನ್ನು ಯಂತ್ರಮಾದರಿಯಲ್ಲಿ ಮರುಸೃಷ್ಟಿಸುವ ಕ್ರಮಾವಳಿಗಳ ಅಧ್ಯಯನ. # ಚಿತ್ರೀಕರಣ: ಚಿತ್ರಾರ್ಜನೆ, ಚಿತ್ರಾವೃತ್ತಿ ಮತ್ತು ಅವುಗಳ ಸಂಪಾದನೆಗೆ ಬೇಕಾಗುವ ತಂತ್ರಜ್ಞಾನದ ಅಧ್ಯಯನ. == ಇವುಗಳನ್ನೂ ನೋಡಿ == * [[:en:3D computer graphics|ತ್ರಿ-ಆಯಾಮ ಗಣಕ ಚಿತ್ರಾಭಿವ್ಯಕ್ತ]] * [[:en:Cloth modeling|ವಸ್ತ್ರ ಮಾದರೀಕರಣ]] * [[:en:Computer facial animation|ಗಣಕ ಮುಖ ಸಂಸ್ಕರಣ]] * [[:en:Digital geometry|ಅಂಕೀಯ ಜಾಮಿತಿ]] * [[:en:Digital image editing|ಅಂಕೀಯ ಚಿತ್ರ ಸಂಪಾದನೆ]] * [[:en:Geometry processing|ಜಾಮಿತೀಯ ಸಂಸ್ಕರಣ]] * [[:en:Graphics processing unit|ಚಿತ್ರ ಸಂಸ್ಕರಣಾ ಘಟಕ]] (GPU) * [[:en:Painter's algorithm|ಬಣ್ಣಗಾರನ ಕ್ರಮಾವಳಿ]] * [[:en:SIGGRAPH|SIGGRAPH(ಸಿಗ್ಗ್ರಾಫ್)]] * [[:en:Stanford Bunny|ಸ್ಟ್ಯಾನ್ಫರ್ಡ್ ಬನ್ನೀ]] * [[:en:Utah Teapot|ಉಥಾ ಟೀ ಕುಡಿಕೆ]] == ಹೆಚ್ಚಿನ ಓದಿಗಾಗಿ == * [[:en:James D. Foley|ಫೋಲೇ]] ''ಮತ್ತಿತರರು''. ''[[:en:Computer Graphics: Principles and Practice|Computer Graphics: Principles and Practice]]''. * ಶಿರ್ಲೇ. ''Fundamentals of Computer Graphics''. * ವ್ಯಾಟ್. ''3D Computer Graphics''. == ಬಾಹ್ಯ ಕೊಂಡಿಗಳು == *[http://accad.osu.edu/~waynec/history/lessons.html ಗಣಕಯಂತ್ರ ಚಿತ್ರ ನಿರ್ಮಾಣದ ಮತ್ತು ಆನಿಮೇಶನ್ ಕ್ಷೇತ್ರದ ಇತಿಹಾಸ] {{Webarchive|url=https://web.archive.org/web/20070405172134/http://accad.osu.edu/~waynec/history/lessons.html |date=2007-04-05 }} *[http://hem.passagen.se/des/hocg/hocg_1960.htm ''ಗಣಕಯಂತ್ರ ಚಿತ್ರ ನಿರ್ಮಾಣದ ಇತಿಹಾಸ'' ಲೇಖನಗಳ ಸರಣಿ] {{Webarchive|url=https://web.archive.org/web/20070302154206/http://hem.passagen.se/des/hocg/hocg_1960.htm |date=2007-03-02 }} == ವಿಶ್ವವಿದ್ಯಾನಿಲಯಗಳ ಕೊಡುಗೆ == *[http://gruvi.cs.sfu.ca/ Computer Graphics Usability and Visualization Group at Simon Fraser University] *[http://i2.cs.hku.hk/GraphicsGroup/index.php Computer Graphics Group at The University of Hong Kong] {{Webarchive|url=https://web.archive.org/web/20090601232711/http://i2.cs.hku.hk/GraphicsGroup/index.php |date=2009-06-01 }} *[http://www.cs.berkeley.edu/b-cam/ Berkeley Computer Animation and Modeling Group] {{Webarchive|url=https://web.archive.org/web/20071013213232/http://www.cs.berkeley.edu/b-cam/ |date=2007-10-13 }} *[http://graphics.berkeley.edu/ Berkeley Computer Graphics] *[http://www.cs.bris.ac.uk/Research/Graphics/ Bristol University Computer Graphics Group] *[http://www.cs.columbia.edu/cg C²G² at Columbia University] *[http://cvit.iiit.ac.in Center for Visual Information Technology,IIIT Hyderabad] *[http://www.multires.caltech.edu/ Caltech Multi-Res Modeling Group] *[http://graphics.cs.cmu.edu/ Carnegie Mellon Graphics Lab] *[http://www.cs.technion.ac.il/~cggc Center for Graphics and Geometric Computing at Technion Israel Institute of Technology, Haifa, Israel] {{Webarchive|url=https://web.archive.org/web/20110607060149/http://www.cs.technion.ac.il/~cggc/ |date=2011-06-07 }} *[http://www.mpi-inf.mpg.de/departments/d4/ Computer Graphics Department at Max-Planck-Institut fur Informatik] {{Webarchive|url=https://web.archive.org/web/20070610184922/http://www.mpi-inf.mpg.de/departments/d4/ |date=2007-06-10 }} *[http://www.computer-graphics.be/ Computer Graphics Department at Haute Ecole Albert Jacquard] {{Webarchive|url=https://web.archive.org/web/20170914034849/http://computer-graphics.be/ |date=2017-09-14 }} *[http://graphics.cs.brown.edu/ Computer Graphics Group at Brown] *[http://www.rwth-graphics.de Computer Graphics Group at RWTH Aachen University] *[http://www.eecs.harvard.edu/graphics/ Computer Graphics at Harvard] {{Webarchive|url=https://web.archive.org/web/20110608211742/http://www.eecs.harvard.edu/graphics/ |date=2011-06-08 }} *[http://graphics.usc.edu/cgit/index.php Computer Graphics and Immersive Technologies Laboratory at USC] {{Webarchive|url=https://web.archive.org/web/20170923050320/http://graphics.usc.edu/cgit/index.php |date=2017-09-23 }} *[http://gl.ict.usc.edu/ Graphics Lab of Institute for Creative Technologies at USC] {{Webarchive|url=https://web.archive.org/web/20190718190020/http://gl.ict.usc.edu/ |date=2019-07-18 }} *[http://cg.kaist.ac.kr/ Computer Graphics Laboratory at Korea Advanced Institute of Science and Technology (KAIST)] {{Webarchive|url=https://web.archive.org/web/20070708173122/http://cg.kaist.ac.kr/ |date=2007-07-08 }} *[http://www.tecgraf.puc-rio.br Computer Graphics Group at PUC-Rio] *[http://cg.cs.uni-bonn.de/ Computer Graphics Group at University of Bonn] *[http://www.cs.virginia.edu/~gfx Computer Graphics Group at University of Virginia] *[http://nis-lab.is.s.u-tokyo.ac.jp/index-e.html Computer Graphics Laboratory at University of Tokyo] {{Webarchive|url=https://web.archive.org/web/20110719224946/http://nis-lab.is.s.u-tokyo.ac.jp/index-e.html |date=2011-07-19 }} *[http://www.cs.utexas.edu/users/graphics/ Computer Graphics Laboratory at UT Austin] *[http://graphics.ethz.ch/ Computer Graphics Laboratory at ETH Zurich] *[http://www.cs.rice.edu/~jwarren/graphics.html Computer Graphics / Geometric Design Group at Rice] *[http://www.cs.columbia.edu/graphics/top.html Computer Graphics and User Interfaces Lab at Columbia University] {{Webarchive|url=https://web.archive.org/web/20070818082745/http://www1.cs.columbia.edu/graphics/top.html |date=2007-08-18 }} *[http://www.cs.purdue.edu/cgvlab/ Computer Graphics and Visualization Lab at Purdue University] *[http://www.cs.utah.edu/graphics/ Computer Graphics and Visualization Lab at University of Utah] {{Webarchive|url=https://web.archive.org/web/20141205055958/http://www.cs.utah.edu/graphics/ |date=2014-12-05 }} *[http://www.cs.wisc.edu/graphics/GraphicsWeb/index.html Computer Graphics and Visualization Lab at University of Wisconsin] *[http://www.graphics.cornell.edu/ Cornell University Program of Computer Graphics] *[http://www.dgp.toronto.edu/ Dynamic Graphics Project at University of Toronto] *[http://www.geometrie.tuwien.ac.at/ig/ Geometric Modeling and Industrial Geometry Group at Technische Universitat Wien] *[http://www.cg.tuwien.ac.at/research/ The Institute of Computer Graphics and Algorithms at Technische Universitat Wien] *[http://www.cs.unc.edu/Research/ProjectIndex/GraphicsImage.html Graphics and Image Analysis at UNC] *[http://cg.cs.tsinghua.edu.cn/ Graphics and Geometric Computing Group at Tsinghua University] *[http://graphics.cs.uiuc.edu/ Graphics@Illinois] {{Webarchive|url=https://web.archive.org/web/20010201203100/http://graphics.cs.uiuc.edu/ |date=2001-02-01 }} *[http://grail.cs.washington.edu/ GRAIL at University of Washington] {{Webarchive|url=https://web.archive.org/web/20110426072942/http://grail.cs.washington.edu/ |date=2011-04-26 }} *[http://www-gravir.imag.fr GRAVIR at iMAGIS] {{Webarchive|url=https://web.archive.org/web/20061219013441/http://www-gravir.imag.fr/ |date=2006-12-19 }} *[http://www.cs.umd.edu/gvil GVIL at University of Maryland, College Park] *[http://www.gvu.gatech.edu/ GVU Center at Georgia Tech] *[http://graphics.cs.ucdavis.edu/ IDAV Visualization and Graphics Research Group at UC Davis] {{Webarchive|url=https://web.archive.org/web/20110204192549/http://graphics.cs.ucdavis.edu/ |date=2011-02-04 }} *[http://imagine.uniandes.edu.co IMAGINE Research Group at Universidad de los Andes, Bogotá, Colombia] {{Webarchive|url=https://web.archive.org/web/20070626070206/http://imagine.uniandes.edu.co/ |date=2007-06-26 }} *[http://www.cs.ubc.ca/labs/imager/ Imager Laboratory at University of British Columbia] *[http://groups.csail.mit.edu/graphics/ MIT Computer Graphics Group] *[http://www.mrl.nyu.edu/ MRL at NYU] {{Webarchive|url=https://web.archive.org/web/20110408232954/http://mrl.nyu.edu/ |date=2011-04-08 }} *[http://www.cs.princeton.edu/gfx/ Princeton Graphics and Geometry Group] *[http://graphics.stanford.edu/ Stanford Computer Graphics Laboratory] *[http://graphics.ucsd.edu/ UCSD Computer Graphics Laboratory] *[http://vision-research.vanderbilt.edu/ Vision Research Center at Vanderbilt] *[http://www.inigraphics.net/ INI-GraphicsNet international network] {{Unreferenced}} {{Interwikineeded}} [[ವರ್ಗ:Computer graphics|*]] [[ವರ್ಗ:ಗಣಕ ವಿಜ್ಞಾನ]] [[ವರ್ಗ:ಕಲೆ]] ekcwjx0jqw9xluwea1b8otw5ay9zjx6 ಓಲ್ಡ್ ಬಾಯ್ (ಚಲನಚಿತ್ರ) 0 35745 1376254 1340204 2026-07-03T15:38:38Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376254 wikitext text/x-wiki {{Infobox film|name=ಓಲ್ಡ್‌ಬಾಯ್|editing=ಕಿಂ ಸಾಂಗ್-ಬುಮ್|budget=$3 ಮಿಲಿಯನ್<ref name="Numbers">{{cite web |title=Oldboy (2003) - Financial Information |url=https://www.the-numbers.com/movie/Oldboy-(2003)#tab=summary |website=[[The Numbers (website)|The Numbers]] |accessdate=16 February 2019}}</ref>|language=ಕೋರಿಯನ್|country=ದಕ್ಷಿಣ ಕೋರಿಯಾ|runtime=120 ನಿಮಿಷಗಳು<ref>{{cite web |title=Oldboy |url=http://www.bbfc.co.uk/releases/oldboy-film |website=[[British Board of Film Classification]] |accessdate=26 March 2018 |archive-date=31 ಜನವರಿ 2020 |archive-url=https://web.archive.org/web/20200131141702/https://bbfc.co.uk/releases/oldboy-film |url-status=dead }}</ref>|released={{Film date|df=yes|2003|11|21}}|distributor=ಶೋ ಈಸ್ಟ್|studio=ಶೋ ಈಸ್ಟ್|cinematography=ಚುಂಗ್ ಚುಂಗ್-ಹೂನ್|image=Oldboykoreanposter.jpg|music=ಚೊ ಯೂಂಗ್-ವುಕ್|starring={{Plainlist| * ಚೊಯ್ ಮಿನ್-ಸಿಕ್ * ಯೂ ಜೀ-ಟೇ * ಕಾಂಗ್ ಹ್ಯೆ-ಜುಂಗ್ }}|based on=ಗಾರೋನ್ ಸೂಚಿಯಾ ಮತ್ತು ನೊಬುವಾಕಿ ಮಿನೆಗಿಶಿಯವರ ''ಓಲ್ಡ್ ಬಾಯ್'' ಮಾಂಗಾ ಮೇಲೆ ಆಧಾರಿತ|screenplay={{Plainlist| * ಹ್ವಾಂಗ್ ಜೊ-ಯುನ್ * ಕಿಮ್ ಜುನ್-ಹ್ಯುಂಗ್ * ಪಾರ್ಕ್ ಚ್ಯಾನ್-ವುಕ್ }}|producer=ಲಿಮ್ ಸ್ಯುಂಗ್-ಯೊಂಗ್|director=ಪಾರ್ಕ್ ಚ್ಯಾನ್-ವುಕ್|film name=올{{!}}드{{!}}보{{!}}이|caption=ಚಿತ್ರಮಂದಿರ ಬಿಡುಗಡೆಯ ಪೋಸ್ಟರ್|gross=$15 ಮಿಲಿಯನ್<ref name="Mojo">{{cite web |title=Oldboy (2005) |url=http://www.boxofficemojo.com/movies/?id=oldboy.htm |website=[[Box Office Mojo]] |accessdate=20 May 2008}}</ref>}}'''''ಓಲ್ಡ್‌ಬಾಯ್''''' ದಕ್ಷಿಣ ಕೋರಿಯಾದ ೨೦೦೩ರ ಒಂದು ನಿಯೊ-ನಾಯರ್ ಸಾಹಸಪ್ರಧಾನ ರೋಮಾಂಚಕಾರಿ ಚಲನಚಿತ್ರ.<ref>{{Cite web|url=https://bbfc.co.uk/releases/oldboy-2003|title=OLDBOY (2003)|publisher=[[British Board of Film Classification]]|access-date=2020-01-31|archive-date=2020-04-03|archive-url=https://web.archive.org/web/20200403212606/https://www.bbfc.co.uk/releases/oldboy-2003|url-status=dead}}</ref><ref>{{Cite web|url=https://www.indiatimes.com/entertainment/from-mind-numbing-thrillers-to-refreshing-rom-coms-15-korean-movies-you-need-to-watch-asap-364335.html|title=From Mind-Numbing Thrillers To Refreshing Rom-Coms, 15 Korean Movies You Need To Watch ASAP!|publisher=[[Times Internet|Indiatimes]]|access-date=2020-01-31|archive-date=2019-07-13|archive-url=https://web.archive.org/web/20190713154614/https://www.indiatimes.com/entertainment/from-mind-numbing-thrillers-to-refreshing-rom-coms-15-korean-movies-you-need-to-watch-asap-364335.html|url-status=dead}}</ref> [[ಚಾನ್-ವುಕ್ ಪಾರ್ಕ್]] ಇದರ ನಿರ್ದೇಶಕರು ಮತ್ತು ಸಹಬರಹಗಾರರಾಗಿದ್ದರು. ಇದು ಗಾರೋನ್ ಸೂಚಿಯಾ ಬರೆದ ಮತ್ತು ನೊಬುವಾಕಿ ಮಿನೆಗಿಶಿ ಸಚಿತ್ರಗೊಳಿಸಿದ ಇದೇ ಹೆಸರಿನ ಜಾಪನೀಸ್ ಹಾಸ್ಯ ಚಿತ್ರಮಾಲೆಯ ಮೇಲೆ ಆಧಾರಿತವಾಗಿದೆ. ''ಓಲ್ಡ್‌ಬಾಯ್'' ''ದ ವೆಂಜನ್ಸ್ ಚಿತ್ರತ್ರಯದ'' ಎರಡನೇ ಭಾಗವಾಗಿದೆ, ಮತ್ತು [[ಸಿಂಪತಿ ಫಾರ್ ಮಿ. ವೆಜಿಯಾನ್ಸ್ (ಸಿನೆಮಾ)|ಸಿಂಪತಿ ಫಾರ್ ಮಿ. ವೆಜಿಯಾನ್ಸ್]] ಇದರ ಪೂರ್ವಭಾಗವಾಗಿದೆ ಹಾಗೂ [[ಸಿಂಪತಿ ಫಾರ್ ಲೇಡಿ ವೆಜಿಯಾನ್ಸ್ (ಸಿನೆಮಾ)|ಸಿಂಪತಿ ಫಾರ್ ಲೇಡಿ ವೆಜಿಯಾನ್ಸ್]] ಇದರ ಉತ್ತರಭಾಗವಾಗಿದೆ. ಈ ಚಿತ್ರವು ಹೋಟೆಲ್ ಕೋಣೆಯನ್ನು ಹೋಲುವ ಜೈಲುಖಾನೆಯಲ್ಲಿ, ತನ್ನನ್ನು ಸೆರೆಹಾಕಿದವನ ಗುರುತು ಅಥವಾ ಉದ್ದೇಶಗಳನ್ನು ತಿಳಿಯದೆ ೧೫ ವರ್ಷ ಸೆರೆಯಾಗುವ ಓ ಡೇ-ಸೂನ ಕಥೆಯನ್ನು ಅನುಸರಿಸುತ್ತದೆ. ಅಂತಿಮವಾಗಿ ಬಿಡುಗಡೆಗೊಂಡ ಮೇಲೆ, ಡೇ-ಸೂ‍ಗೆ ತಾನು ಪಿತೂರಿ ಮತ್ತು ಹಿಂಸಾಚಾರದ ಜಾಲದಲ್ಲಿ ಆಗಲೂ ಸಿಕ್ಕಿಕೊಂಡಿರುವಂತೆ ತೋರುತ್ತದೆ. ಅವನು ಒಬ್ಬ ಆಕರ್ಷಕ ಯುವ ಸೂಶಿ ಶೆಫ಼್‍ನ್ನು ಪ್ರೀತಿಸತೊಡಗಿದಾಗ ಅವನ ಸ್ವಂತದ ಸೇಡಿನ ಅನ್ವೇಷಣೆಯು ಪ್ರಣಯದಲ್ಲಿ ಸಿಕ್ಕಿಹಾಕಿಕೊಂಡುಬಿಡುತ್ತದೆ. ಈ ಚಲನಚಿತ್ರವು ೨೦೦೪ರ ಕಾನ್ ಚಲನಚಿತ್ರೋತ್ಸವದಲ್ಲಿ ಗ್ರಾಂಡ್ ಪ್ರೀ ಪ್ರಶಸ್ತಿ ಗೆದ್ದಿತು ಮತ್ತು ತೀರ್ಪುಗಾರರ ಸಮಿತಿಯ ಅಧ್ಯಕ್ಷರಾದ ನಿರ್ದೇಶಕ ಕ್ವೆಂಟಿನ್ ಟ್ಯಾರಂಟೀನೊರಿಂದ ಬಹಳ ಮೆಚ್ಚುಗೆ ಪಡೆಯಿತು. ಅಮೇರಿಕದಲ್ಲಿನ ವಿಮರ್ಶಕರು ಈ ಚಲನಚಿತ್ರವನ್ನು ಉತ್ತಮವಾಗಿ ಸ್ವೀಕರಿಸಿದ್ದಾರೆ. ಹಲವಾರು ಪ್ರಕಟಣೆಗಳಲ್ಲಿ ಈ ಚಿತ್ರವನ್ನು ೨೦೦೦ರ ದಶಕದ ಅತ್ಯುತ್ತಮ ಚಲನಚಿತ್ರಗಳಲ್ಲಿ ಒಂದೆಂದು ಪಟ್ಟಿಮಾಡಲಾಗಿದೆ. <br /> == ಕಥಾವಸ್ತು == ೧೯೮೮ರಲ್ಲಿ, ಓ ಡೇ-ಸೂ ಹೆಸರಿನ ಉದ್ಯಮಿ ಕುಡಿತಕ್ಕಾಗಿ ಬಂಧನಕ್ಕೊಳಗಾಗುತ್ತಾನೆ, ಮತ್ತು ತನ್ನ ಮಗಳ ನಾಲ್ಕನೇ ಹುಟ್ಟುಹಬ್ಬವನ್ನು ತಪ್ಪಿಸಿಕೊಳ್ಳುತ್ತಾನೆ. ಅವನ ಗೆಳೆಯ ಜೂ-ಹ್ವಾನ್ ಅವನನ್ನು ಪೋಲಿಸ್ ಠಾಣೆಯಿಂದ ಕರೆದುಕೊಂಡು ಹೊರಟ ನಂತರ, ಅವರು ಡೇ-ಸೂ ಮನೆಗೆ ಕರೆಮಾಡಲು ದೂರವಾಣಿ ಬೂತಿಗೆ ಹೋಗುತ್ತಾರೆ. ಜೂ-ಹ್ವಾನ್ ಡೇ-ಸೂನ ಹೆಂಡತಿಯೊಂದಿಗೆ ಮಾತನಾಡುತ್ತಿರುವಾಗ, ಡೇ-ಸೂನನ್ನು ಅಪಹರಿಸಲಾಗುತ್ತದೆ, ಮತ್ತು ಅವನಿಗೆ ಒಂದು ಮುಚ್ಚಲ್ಪಟ್ಟ ಹೋಟೆಲ್ ಕೋಣೆಯಲ್ಲಿ ಎಚ್ಚರವಾಗುತ್ತದೆ. ಇಲ್ಲಿ ಬೋನುಬಾಗಿಲಿನ ಮೂಲಕ ಆಹಾರವನ್ನು ಒದಗಿಸಲಾಗುತ್ತಿರುತ್ತದೆ. ಟೀವಿಯನ್ನು ನೋಡಿದಾಗ, ತನ್ನ ಹೆಂಡತಿಯನ್ನು ಕೊಲ್ಲಲಾಗಿದೆ ಮತ್ತು ತಾನು ಪ್ರಮುಖ ಆರೋಪಿಯಾಗಿದ್ದೇನೆ ಎಂದು ಡೇ-ಸೂ ಗೆ ಗೊತ್ತಾಗುತ್ತದೆ. ಡೇ-ಸೂ ಶ್ಯಾಡೊಬಾಕ್ಸಿಂಗ್, ಸೇಡಿನ ಯೋಜನೆಮಾಡುತ್ತಾ, ಮತ್ತು ತಪ್ಪಿಸಿಕೊಳ್ಳಲು ಸುರಂಗ ತೋಡುವುದನ್ನು ಪ್ರಯತ್ನಿಸುತ್ತಾ ಕಾಲ ಕಳೆಯುತ್ತಾನೆ. ಸೆರೆಯಾಗಿ ೧೫ ವರ್ಷಗಳು ಕಳೆಯುತ್ತವೆ. ವರ್ಷ ೨೦೦೩ ಬರುತ್ತದೆ ಮತ್ತು ಹೊಸ ಶತಮಾನವು ಆರಂಭವಾಗಿರುತ್ತದೆ. ಸ್ವತಂತ್ರವಾಗಲು ದಾರಿ ತೋಡಿ ಹೊರಬರುವ ಸ್ವಲ್ಪ ಮೊದಲು, ಡೇ-ಸೂಗೆ ಶಾಮಕ ಮದ್ದು ನೀಡಿ ಸಂಮೋಹನಗೊಳಿಸಲಾಗುತ್ತದೆ ಮತ್ತು ಅವನು ಮೇಲ್ಛಾವಣಿ ಮೇಲೆ ಎಚ್ಚರಗೊಳ್ಳುತ್ತಾನೆ. ಮೇಲ್ಛಾವಣಿ ಮೇಲೆ, ಛಾವಣಿಯ ಮುಂಚಾಚಿನ ಮೇಲೆ ನಾಯಿಯನ್ನು ಹಿಡಿದುಕೊಂಡು ಸಾಯುವ ಸಲುವಾಗಿ ಹಾರಲು ತಯಾರಾಗಿರುವ ವ್ಯಕ್ತಿಯನ್ನು ಡೇ-ಸೂ ನೋಡುತ್ತಾನೆ. ಅವನು ಆ ವ್ಯಕ್ತಿಯ ಮುಖದ ಮುಂದೆ ಹೆಜ್ಜೆಯನ್ನಿಟ್ಟು ತಾನು ಕನಸು ಕಾಣುತ್ತಿಲ್ಲವೆಂದು ಖಚಿತಪಡಿಸಿಕೊಳ್ಳಲು ಅಹಿತವಾಗುವಷ್ಟು ಹತ್ತಿರ ಇರುತ್ತಾನೆ. "ನಾನು ಮೃಗಕ್ಕಿಂತ ಉತ್ತಮವಾಗಿಲ್ಲದಿದ್ದರೂ, ನನಗೆ ಜೀವಿಸುವ ಹಕ್ಕಿಲ್ಲವೇ", ಎಂದು ಅವನು ಡೇ-ಸೂ ಗೆ ಕೇಳುತ್ತಾನೆ. ಅಲ್ಲಿಯವರೆಗೆ ಆ ವ್ಯಕ್ತಿಯೊಂದಿಗೆ ನಡೆದಿದ್ದೆಲ್ಲವನ್ನು ಡೇ-ಸೂ ಸ್ಮರಿಸಿಕೊಳ್ಳುತ್ತಾನೆ. ಡೇ-ಸೂಗೆ ತನ್ನ ಆತ್ಮಹತ್ಯೆ ಪ್ರಯತ್ನಕ್ಕೆ ಕಾರಣವನ್ನು ಹೇಳಲು ಪ್ರಯತ್ನಿಸುವ ಮೂಲಕ ಆ ವ್ಯಕ್ತಿಯು ಪ್ರತಿಕ್ರಿಯಿಸುತ್ತಾನೆ. ಆಸಕ್ತಿ ಇಲ್ಲದ ಡೇ-ಸೂ ಅವನು ನಾಯಿಯೊಂದಿಗೆ ಛಾವಣಿ ಮೇಲಿಂದ ಹಾರಲು ಅವನನ್ನು ಬಿಡುತ್ತಾನೆ. ಡೇ-ಸೂ ತನ್ನ ಹೊಡೆದಾಡುವ ಕೌಶಲಗಳನ್ನು ಯುವ ಕೇಡಿಗಳ ಗುಂಪಿನ ಮೇಲೆ ಪರೀಕ್ಷಿಸುತ್ತಾನೆ. ನಂತರ ಒಬ್ಬ ನಿಗೂಢ ಭಿಕ್ಷುಕನು ಅವನಿಗೆ ಹಣ ಮತ್ತು ಮೊಬೈಲ್ ಫೋನನ್ನು ನೀಡುತ್ತಾನೆ. ಡೇ-ಸೂ ಒಂದು ಸೂಶಿ ರೆಸ್ಟೊರೆಂಟ್‍ನ್ನು ಪ್ರವೇಶಿಸಿ ಅಲ್ಲಿಯ ಯುವ ಅಡಿಗೆಯವಳಾದ ಮೀಡೊಳನ್ನು ಭೇಟಿಯಾಗುತ್ತಾನೆ. ಡೇ-ಸೂಗೆ ತನ್ನನ್ನು ಬಂಧಿಸಿದವನ ಮೂದಲಿಕೆಯ ದೂರವಾಣಿ ಕರೆ ಬರುತ್ತದೆ. ಆ ವ್ಯಕ್ತಿಯು ಡೇ-ಸೂನ ಬಂಧನದ ಕಾರಣವನ್ನು ವಿವರಿಸಲು ನಿರಾಕರಿಸುತ್ತಾನೆ. ಅವನು ಕುಸಿದುಬಿದ್ದಾಗ ಮೀಡೊ ಅವನನ್ನು ಮನೆಗೆ ಕರೆದೊಯ್ಯುತ್ತಾಳೆ. ಚೇತರಿಸಿಕೊಂಡ ಮೇಲೆ, ಡೇ-ಸೂ ತನ್ನ ಮಗಳು ಮತ್ತು ತನ್ನ ಸೆರೆಮನೆಯ ಸ್ಥಳವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಾನೆ. ಅವನ ಮಗಳನ್ನು ಒಬ್ಬ ಸ್ವೀಡಿಶ್ ದಂಪತಿಯು ದತ್ತು ಸ್ವೀಕರಿಸಿದ್ದಾರೆ ಎಂದು ತಿಳಿದುಕೊಂಡ ಮೇಲೆ, ಅವಳನ್ನು ಸಂಪರ್ಕಿಸುವ ಪ್ರಯತ್ನವನ್ನು ಬಿಟ್ಟುಬಿಡುತ್ತಾನೆ. ಡೇ-ಸೂ ತನ್ನ ಸೆರೆಮನೆಗಾಗಿ ಆಹಾರವನ್ನು ತಯಾರಿಸುತ್ತಿದ್ದ ಚೈನೀಸ್ ರೆಸ್ಟೊರೆಂಟ್‌ನ್ನು ಪತ್ತೆಹಚ್ಚಿ ಒಬ್ಬ ಬಟವಾಡೆ ಆಳನ್ನು ಹಿಂಬಾಲಿಸಿ ಸೆರೆಮನೆಯನ್ನು ಪತ್ತೆಹಚ್ಚುತ್ತಾನೆ. ಅದು ಖಾಸಗಿ ಸೆರೆಮನೆಯಾಗಿದ್ದು ಇತರರನ್ನು ಸೆರೆಯಾಗಿಸಲು ಪಾವತಿ ಮಾಡಬಹುದಾಗಿರುತ್ತದೆ. ಡೇ-ಸೂ ಸೆರೆಮನೆಯನ್ನು ಪ್ರವೇಶಿಸಿ ಮೇಲಧಿಕಾರಿ ಮಿ. ಪಾರ್ಕ್‌ಗೆ ಚಿತ್ರಹಿಂಸೆ ಕೊಟ್ಟಾಗ, ಅವನು ತನಗೆ ಡೇ-ಸೂನನ್ನು ಕೂಡಿಟ್ಟವನ ಗುರುತು ಗೊತ್ತಿಲ್ಲ ಆದರೆ ಬಹಳ ಮಾತಾಡಿದ್ದಕ್ಕಾಗಿ ಡೇ-ಸೂನನ್ನು ಸೆರೆಮಾಡಲಾಯಿತೆಂದು ಬಹಿರಂಗಗೊಳಿಸುತ್ತಾನೆ. ಸೆರೆಮನೆಯಿಂದ ಹೊರಟಾಗ, ಡೇ-ಸೂ ಮೇಲೆ ಅನೇಕ ಪಹರೆ ಸೈನಿಕರು ದಾಳಿಮಾಡಿ ಅವನ ಬೆನ್ನಿಗೆ ಚೂರಿಹಾಕುತ್ತಾರೆ ಆದರೆ ಅವನು ಎಲ್ಲರನ್ನು ಸೋಲಿಸುವಲ್ಲಿ ಸಫಲನಾಗುತ್ತಾನೆ. ಡೇ-ಸೂನನ್ನು ಸೆರೆಮಾಡಿದ್ದ ಶ್ರೀಮಂತನಾದ ಲೀ ವೂ-ಜಿನ್ ಹೆಸರಿನ ವ್ಯಕ್ತಿಯು ಮತ್ತೆ ಡೇ-ಸೂನನ್ನು ಸಂಪರ್ಕಿಸಿ ಅವನಿಗೆ ಕೊನೆಯ ನಿರ್ಧಾರವನ್ನು ಹೇಳುತ್ತಾನೆ: ಡೇ-ಸೂ ತನ್ನ ಸೆರೆವಾಸದ ಉದ್ದೇಶವನ್ನು ಐದು ದಿನಗಳೊಳಗೆ ಪತ್ತೆಹಚ್ಚಿದರೆ, ತನ್ನ ಎದೆಯಲ್ಲಿರುವ ಗತಿ ನಿಯಂತ್ರಕವನ್ನು ನಿಲ್ಲಿಸುವ ಮೂಲಕ ವೂ-ಜಿನ್ ತನ್ನನ್ನು ಸಾಯಿಸಿಕೊಳ್ಳುವನು. ಇಲ್ಲವೆಂದರೆ ಮೀಡೊಳನ್ನು ಸಾಯಿಸುವನು ಎಂದು. ಡೇ-ಸೂ ಮತ್ತು ಮೀಡೊ ನಿಕಟವಾದಂತೆ ಅವರಿಬ್ಬರು ಸಂಭೋಗಿಸುತ್ತಾರೆ. ಈ ನಡುವೆ, ಜೂ-ಹ್ವಾನ್ ವೂ-ಜಿನ್‍ನ ಸೋದರಿಯ ಬಗ್ಗೆ ಸ್ವಲ್ಪ ಮುಖ್ಯವಾದ ಮಾಹಿತಿಯೊಂದಿಗೆ ಡೇ-ಸೂನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಾನೆ. ಆದರೆ, ಡೇ-ಸೂ ವೂ-ಜಿನ್‍ನ ಎಲ್ಲ ವಿದ್ಯುನ್ಮಾನ ದೋಷಗಳನ್ನು ತೆಗೆದುಹಾಕಿದ ನಂತರ, ಅವನನ್ನು ರಹಸ್ಯವಾಗಿ ಅನುಸರಿಸುತ್ತಿದ್ದ ವೂ-ಜಿನ್ ಅವನನ್ನು ಸಾಯಿಸುತ್ತಾನೆ. ತಾನು ಮತ್ತು ವೂ-ಜಿನ್ ಒಂದೇ ಪ್ರೌಢಶಾಲೆಗೆ ಹೋಗಿದ್ದೇವೆಂದು ಮತ್ತು ತಾನು ವೂ-ಜಿನ್ ಅವನ ಸ್ವಂತ ಸೋದರಿಯೊಂದಿಗೆ ಅಗಮ್ಯ ಗಮನವನ್ನು ನಡೆಸಿದ್ದನ್ನು ನೋಡಿದ್ದನ್ನು ಅಂತಿಮವಾಗಿ ಡೇ-ಸೂ ನೆನಪಿಸಿಕೊಳ್ಳುತ್ತಾನೆ. ಶಾಲೆಯನ್ನು ಬಿಡುವ ಮೊದಲು ತಾನು ನೋಡಿದ್ದನ್ನು ಡೇ-ಸೂ ಜೂ-ಹ್ವಾನ್‌ಗೆ ಹೇಳಿದ್ದರಿಂದ ಆ ಘಟನೆ ಬಗ್ಗೆ ಅವನ ಸಹಪಾಠಿಗಳಿಗೆ ಗೊತ್ತಾಗಿರುತ್ತದೆ. ವೂ-ಜಿನ್‍ನ ಸೋದರಿಯ ಬಗ್ಗೆ ವದಂತಿಗಳು ಹರಡಲು ಶುರುವಾದಾಗ ಅಂತಿಮವಾಗಿ ಅವಳು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಇದರಿಂದ ದುಃಖಿತನಾದ ವೂ-ಜಿನ್ ಸೇಡು ತೀರಿಸಿಕೊಳ್ಳಬೇಕೆಂದುಕೊಳ್ಳುತ್ತಾನೆ. ಮತ್ತೆ ಈಗಿನ ದಿನದಲ್ಲಿ, ವೂ-ಜಿನ್ ಮಿ. ಪಾರ್ಕ್‌ನ ಕೈಯನ್ನು ಕತ್ತರಿಸಿ ಡೇ-ಸೂನ ಮುಂಚಿನ ಬೆದರಿಕೆಯನ್ನು ತೀರಿಸಿಕೊಳ್ಳುತ್ತಾನೆ. ಇದರಿಂದ ಮಿ. ಪಾರ್ಕ್ ಮತ್ತು ಅವನ ತಂಡವು ಡೇ-ಸೂನ ಜೊತೆ ಸೇರಿದ್ದಾರೆಂದು ತೋರುತ್ತದೆ. ಡೇ-ಸೂ ಮೀಡೊಳನ್ನು ಮಿ. ಪಾರ್ಕ್‌ನ ಬಳಿ ಬಿಟ್ಟು ವೂ-ಜಿನ್‍ನನ್ನು ಎದುರಿಸಲು ಹೊರಡುತ್ತಾನೆ. ವೂ-ಜಿನ್‍ನ ಬರಸಾತಿಯಲ್ಲಿ, ಮೀಡೊ ಡೇ-ಸೂನ ಮಗಳೆಂದು ವೂ-ಜಿನ್ ಬಹಿರಂಗಪಡಿಸುತ್ತಾನೆ. [[ಸಂಮೋಹನ ಶಾಸ್ತ್ರ|ಸಂಮೋಹನ]]ವನ್ನು ಬಳಸಿ ವೂ-ಜಿನ್ ಡೇ-ಸೂ ಸೂಶಿ ರೆಸ್ಟೊರೆಂಟ್‍ಗೆ ಹೋಗುವಂತೆ ಮಾಡಿದ್ದು, ವೂ-ಜಿನ್ ಅನುಭವಿಸಿದ್ದ ಅಗಮ್ಯ ಗಮನದ ನೋವನ್ನು ಡೇ-ಸೂ ಅನುಭವಿಸುವಂತೆ ಮಾಡಲು, ಅವರಿಬ್ಬರು ಭೇಟಿಯಾಗಿ ಒಬ್ಬರನ್ನೊಬ್ಬರು ಪ್ರೀತಿಸುವಂತೆ ಏರ್ಪಡಿಸಿದ್ದು ಎಲ್ಲವನ್ನು ಮಾಡಿರುತ್ತಾನೆ. ಡೇ-ಸೂ ವೂ-ಜಿನ್ ಮೇಲೆ ದಾಳಿಮಾಡಲು ಪ್ರಯತ್ನಿಸುತ್ತಾನೆ ಆದರೆ ವೂ-ಜಿನ್‍ನ ಅಂಗರಕ್ಷಕನು ಅವನಿಗೆ ಬಹಳವಾಗಿ ಹೊಡೆಯುತ್ತಾನೆ. ಕತ್ತರಿಯನ್ನು ಆಯುಧವನ್ನಾಗಿ ಬಳಸಿ, ಡೇ-ಸೂ ಅಂಗರಕ್ಷಕನಿಗೆ ಕಿವಿಗೆ ಚುಚ್ಚಿ ಕಿವುಡಾಗಿಸುವಲ್ಲಿ ಸಫಲನಾಗುತ್ತಾನೆ. ಈಗ ಗಂಭೀರವಾಗಿ ಗಾಯಗೊಂಡು ಸಿಟ್ಟುಗೊಂಡ ಕಿವುಡಾದ ಅಂಗರಕ್ಷಕನು ಡೇ-ಸೂನನ್ನು ಕೊಲ್ಲಲು ಪ್ರಯತ್ನಿಸುತ್ತಾನೆ. ಅವನನ್ನು ತಡೆಯಲು ಸಾಧ್ಯವಾಗದೇ ವೂ-ಜಿನ್ ಮಧ್ಯ ಪ್ರವೇಶಿಸಿ ತನ್ನ ಅಂಗರಕ್ಷಕನಿಗೆ ಅನಾದರದಿಂದ ತಲೆಗೆ ಡೆರಿಂಗರ್ ಪಿಸ್ತೂಲಿನಿಂದ ಗುಂಡಿಕ್ಕುತ್ತಾನೆ. ಮಿ. ಪಾರ್ಕ್ ಈಗಲೂ ತನಗಾಗಿ ಕೆಲಸಮಾಡುತ್ತಿದ್ದಾನೆ ಮತ್ತು ಮಿ. ಪಾರ್ಕ್‌ಗೆ ಹೊಸದಾಗಿ ನವೀಕರಿಸಿದ ಸೆರೆಮನೆ ಕಟ್ಟಡವನ್ನು ಅವನು ತನ್ನ ಕೈಯನ್ನು ಕೊಯ್ದುಕೊಂಡಿದ್ದಕ್ಕೆ ಬದಲಾಗಿ ಮಾರಿದ್ದೇನೆ ಎಂದು ವೂ-ಜಿನ್ ಬಹಿರಂಗಪಡಿಸುತ್ತಾನೆ. ಮಿ. ಪಾರ್ಕ್‌ನ ಹೊಸ ಸೆರೆಮನೆಯಲ್ಲಿ ಕೂಡಿಹಾಕಲ್ಪಟ್ಟಿರುವ ಮೀಡೊಗೆ ಸತ್ಯವನ್ನು ಹೇಳುವುದಾಗಿ ವೂ-ಜಿನ್ ಬೆದರಿಸುತ್ತಾನೆ. ವೂ-ಜಿನ್‍ನ ಸೋದರಿಯ ಸಾವಿನಲ್ಲಿ ತಾನು ಒಳಗಾಗಿದ್ದಕ್ಕೆ ಡೇ-ಸೂ ಕ್ಷಮೆಯಾಚಿಸುತ್ತಾನೆ ಮತ್ತು ಮೀಡೊಗೆ ಹೇಳಬಾರದೆಂದು ವೂ-ಜಿನ್‍ನನ್ನು ಬೇಡಿಕೊಂಡು ನಾಯಿಯನ್ನು ಅನುಕರಿಸುವ ಮೂಲಕ ತನ್ನನ್ನು ತಾನು ಅವಮಾನಿಸಿಕೊಳ್ಳುತ್ತಾನೆ. ಪ್ರಭಾವಿತನಾಗದ ವೂ-ಜಿನ್ ನಕ್ಕಾಗ, ಪ್ರಾಯಶ್ಚಿತ್ತದ ಸಂಕೇತವಾಗಿ ಡೇ-ಸೂ ತನ್ನ ಸ್ವಂತ ನಾಲಿಗೆಯನ್ನು ಕತ್ತರಿಸಿಕೊಳ್ಳುತ್ತಾನೆ. ಅಂತಿಮವಾಗಿ ವೂ-ಜಿನ್ ಡೇ-ಸೂನ ಕ್ಷಮೆಯನ್ನು ಸ್ವೀಕರಿಸುತ್ತಾನೆ ಮತ್ತು ಮೀಡೊಳಿಂದ ಸತ್ಯವನ್ನು ಮುಚ್ಚಿಡಬೇಕೆಂದು ಮಿ. ಪಾರ್ಕ್‌ಗೆ ಹೇಳುತ್ತಾನೆ. ಲಿಫ಼್ಟನ್ನು ಪ್ರವೇಶಿಸಿದ ನಂತರ, ವೂ-ಜಿನ್ ತನ್ನ ಸೋದರಿಯ ಆತ್ಮಹತ್ಯೆಯನ್ನು ನೆನಪಿಸಿಕೊಂಡು ಡೆರಿಂಜರ್‌ನಿಂದ ತನ್ನ ತಲೆಗೆ ಗುಂಡು ಹೊಡೆದುಕೊಳ್ಳುತ್ತಾನೆ. ಉಪಸಂಹಾರದಲ್ಲಿ, ಬಹಿರಂಗಪಡಿಸದ ಪ್ರಮಾಣದ ಸಮಯದ ನಂತರ, ತಾವಿಬ್ಬರು ಸಂತೋಷವಾಗಿ ಒಟ್ಟಾಗಿ ವಾಸಿಸುವಂತಾಗಲು, ಮೀಡೊ ತನ್ನ ಪುತ್ರಿಯಾಗಿದ್ದಾಳೆ ಎಂಬುದರ ಬಗ್ಗೆ ತನ್ನ ಜ್ಞಾನವನ್ನು ಅಳಿಸಲು ಡೇ-ಸೂ ಸಂಮೋಹಕನನ್ನು ಪತ್ತೆಹಚ್ಚುತ್ತಾನೆ. ಸಂಮೋಹಕನ ಮನವೊಲಿಸಲು, ಡೇ-ಸೂ ತಾನು ಮೇಲ್ಚಾವಣಿ ಮೇಲಿನ ವ್ಯಕ್ತಿಯಿಂದ ಕೇಳಿದ ಪ್ರಶ್ನೆಯನ್ನು ಮತ್ತೊಮ್ಮೆ ಕೇಳುತ್ತಾನೆ. ಹಾಗಾಗಿ ಅವಳು ಅವನ ನೆನಪುಗಳನ್ನು ಅಳಿಸಲು ಸಂಮೋಹನವನ್ನು ಆರಂಭಿಸುತ್ತಾಳೆ, ಮತ್ತು ಸತ್ಯ ತಿಳಿದಿರುವ ಡೇ-ಸೂ ದೂರ ಹೋಗುವನು ಎಂದು ಹೇಳುತ್ತಾಳೆ. ನಂತರ, ಡೇ-ಸೂ ಹಿಮದ ಮೇಲೆ ಮಲಗಿರುವುದನ್ನು ಕಾಣುತ್ತಾಳೆ ಮತ್ತು ಅವನಿಗಾಗಿ ತನ್ನ ಪ್ರೀತಿಯನ್ನು ಹೇಳಿಕೊಂಡು ಇಬ್ಬರೂ ತಬ್ಬಿಕೊಳ್ಳುತ್ತಾರೆ. ಸಂಮೋಹಕಿಯ ಯಾವುದೇ ಚಿಹ್ನೆಗಳಿರುವುದಿಲ್ಲ, ಹಾಗಾಗಿ ಡೇ-ಸೂ ನಿಜವಾಗಿಯೂ ಅವಳನ್ನು ಭೇಟಿಯಾಗಿದ್ದನೆ ಎಂಬುದು ಅಸ್ಪಷ್ಟವಾಗಿ ಉಳಿದುಬಿಡುತ್ತದೆ. ಡೇ-ಸೂ ಜೋರಾಗಿ ನಗಲು ಆರಂಭಿಸುತ್ತಾನೆ, ಮತ್ತು ಆಮೇಲೆ ನಿಧಾನವಾಗಿ ಮುಖದ ಮೇಲೆ ನೋವಿನ ನೋಟ ಕಾಣಿಸುತ್ತದೆ. ಸಂಮೋಹನವು ನಿಜವಾಗಿಯೂ ಕೆಲಸಮಾಡಿತೇ ಎಂಬುದು ಅಸ್ಪಷ್ಟವಾಗಿಯೇ ಉಳಿಯುತ್ತದೆ. == ಪಾತ್ರವರ್ಗ == [[ಚಿತ್ರ:Choi_Min-sik.jpg|thumb|268x268px|ಚೂ ಮಿನ್-ಶಿ ಓಲ್ಡ್‌ಬಾಯ್‍ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದರು.]] * ಓ ಡೇ-ಸೂ ಆಗಿ ಚೂ ಮಿನ್-ಶಿ ** ಯುವ ಓ ಡೇ ಸೂ ಆಗಿ ಓ ಟೇ ಕ್ಯುಂಗ್ * ಲೀ ವೂ-ಜಿನ್ ಆಗಿ ಯೂ ಜೀ-ಟೇ ** ಯುವ ವೂ-ಜಿನ್ ಆಗಿ ಯೂ ಯೂನ್-ಸಾ * ಮೀ-ಡೊ ಆಗಿ ಕಾಂಗ್ ಹ್ಯೇ-ಜುಂಗ್ * ನೊ ಜೂ-ಹ್ವಾನ್ ಆಗಿ ಜೀ ಡೇ-ಹಾನ್ ** ಜೂ-ಹ್ವಾನ್ ಆಗಿ ವೂ ಇಲ್-ಹಾನ್ * ಮಿ. ಹಾನ್ ಆಗಿ ಕಿಮ್ ಬ್ಯೋಂಗ್-ಓಕ್ * ಲೀ ಸೂ-ಆ ಆಗಿ ಯೂನ್ ಜಿನ್-ಸ್ಯೂ * ಪಾರ್ಕ್ ಚ್ಯೋಲ್-ವೂಂಗ್ ಆಗಿ ಓ ಡಾಲ್-ಸೂ == ತಯಾರಿಕೆ == ಮೊಗಸಾಲೆ ಜಗಳಾಟದ ದೃಶ್ಯವನ್ನು ಪೂರ್ಣಗೊಳಿಸಲು ಮೂರು ದಿನಗಳಲ್ಲಿ ಹದಿನೇಳು ಸರಣಿ ಚಿತ್ರಣಗಳು ಬೇಕಾದವು ಮತ್ತು ಇದು ಒಂದು ನಿರಂತರ ಸರಣಿ ಚಿತ್ರಣವಾಗಿತ್ತು. ಚಿತ್ರದ ಅಂತಿಮ ದೃಶ್ಯದ ಹಿಮಮಯ ಭೂದೃಶ್ಯವನ್ನು [[ನ್ಯೂ ಜೀಲ್ಯಾಂಡ್]]‌ನಲ್ಲಿ ಚಿತ್ರೀಕರಿಸಲಾಯಿತು.<ref name="NZH review">{{Cite news|url=http://www.nzherald.co.nz/lifestyle/news/article.cfm?c_id=6&objectid=10119593|title=Oldboy|last=Baillie|first=Russell|date=9 April 2005|work=[[The New Zealand Herald]]|access-date=24 February 2017|archive-date=25 ಫೆಬ್ರವರಿ 2017|archive-url=https://web.archive.org/web/20170225054636/http://www.nzherald.co.nz/lifestyle/news/article.cfm?c_id=6&objectid=10119593|url-status=dead}}</ref> ಚಿತ್ರದ ಅಂತ್ಯವು ಉದ್ದೇಶಪೂರ್ವಕವಾಗಿ ಅಸ್ಪಷ್ಟವಾಗಿದೆ, ಮತ್ತು ಪ್ರೇಕ್ಷಕರ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಏಳುತ್ತವೆ. === ಬಾಕ್ಸ್ ಆಫ಼ಿಸ್ ಸಾಧನೆ === [[ದಕ್ಷಿಣ ಕೊರಿಯಾ]]ದಲ್ಲಿ, ಇದು ೨೦೦೩ರ ಐದನೇ ಹೆಚ್ಚು ಹಣ ಗಳಿಸಿದ ಚಲನಚಿತ್ರವಾಯಿತು. ಇದು ವಿಶ್ವಾದ್ಯಂತ ಒಟ್ಟು US$14,980,005 ನಷ್ಟು ಹಣಗಳಿಸಿತು. == ಧ್ವನಿವಾಹಿನಿ == ಶಿಮ್ ಹ್ಯೆಯೋನ್-ಜೆಯೋಂಗ್, ಲೀ ಜೀ-ಸೂ ಹಾಗೂ ಚೊಯಿ ಸ್ಯೂಂಗ್-ಹ್ಯುನ್ ಸಂಯೋಜಿಸಿದ ಬಹುತೇಕ ಎಲ್ಲ ಸಂಗೀತ ಸಂಕೇತಗಳಿಗೆ ಚಲನಚಿತ್ರಗಳ ಹೆಸರನ್ನು ಪಡೆದಿವೆ, ಅನೇಕ ಚಲನಚಿತ್ರಗಳು ಫಿಲ್ಮ್ ನ್ವಾರ್‌ಗಳಾಗಿದ್ದವು. == ರೀಮೇಕ್‍ಗಳು == === ಜ಼ಿಂದಾ ಬಗ್ಗೆ ಆದ ವಿವಾದ === ಲೇಖಕ-ನಿರ್ದೇಶಕ ಸಂಜಯ್ ಗುಪ್ತಾ ನಿರ್ದೇಶಿಸಿದ [[ಬಾಲಿವುಡ್]] ಚಲನಚಿತ್ರ ''ಜ಼ಿಂದಾ'' ಕೂಡ ''ಓಲ್ಡ್‌ಬಾಯ್‌''ನ್ನು ಗಮನಾರ್ಹವಾಗಿ ಹೋಲುತ್ತದೆ ಆದರೆ ಇದು ಅಧಿಕೃತವಾಗಿ ಮಂಜೂರಾದ ರೀಮೇಕ್ ಅಲ್ಲ. ಜ಼ಿಂದಾ [[ಕೃತಿಸ್ವಾಮ್ಯ]]ದ ಉಲ್ಲಂಘನೆಗಾಗಿ ತನಿಖೆಗೆ ಒಳಪಟ್ಟಿದೆ ಎಂದು ೨೦೦೫ರಲ್ಲಿ ವರದಿಯಾಗಿತ್ತು. === ಅಮೇರಿಕನ್ ರೀಮೇಕ್ ಚಲನಚಿತ್ರ === ಮೊದಲು ೨೦೦೮ರಲ್ಲಿ, [[ಸ್ಟೀವನ್ ಸ್ಪೀಲ್ಬರ್ಗ್]] [[ವಿಲ್ ಸ್ಮಿತ್]] ನಟನೆಯ ಈ ಚಲನಚಿತ್ರದ ರೂಪಾಂತರವನ್ನು ತಯಾರಿಸಲು ಉದ್ದೇಶಿಸಿದ್ದರು. ಸ್ಪೀಲ್‍ಬರ್ಗ್ ೨೦೦೯ರಲ್ಲಿ ಯೋಜನೆಯಿಂದ ಹಿಂದೆಸರಿದರು.<ref>{{Cite web|url=https://www.buzzfeed.com/kateaurthur/oldboy-screenwriter-twists-spoilers-ending|title=Adapting "Oldboy": Its Screenwriter Talks About Twists And Spoilers|last=Kate Aurthur|date=30 November 2013|publisher=Buzzfeed.com|access-date=25 August 2014}}</ref> ಸ್ಪೈಕ್ ಲೀ ನಿರ್ದೇಶಿಸಿದ ಅಮೇರಿಕನ್ ರೀಮೇಕ್‍ನ್ನು ೨೭ ನವೆಂಬರ್ ೨೦೧೩ರಂದು ಬಿಡುಗಡೆಗೊಳಿಸಲಾಯಿತು.<ref name="slashfilm.com">{{Cite news|url=http://www.slashfilm.com/spike-lee-confirmed-direct-oldboy/|title=Spike Lee Confirmed to Direct 'Oldboy'|date=11 July 2011|work=[[/Film]]}}</ref> == ಉಲ್ಲೇಖಗಳು == {{Reflist|30em}} == ಬಾಹ್ಯ ಸಂಪರ್ಕಗಳು == * {{IMDb title|0364569|Oldboy}} * {{KMDb film|06066|Oldboy}} * {{Hancinema film|Old_Boy|Oldboy}} * {{AllRovi movie|302421|Oldboy}} * {{Rotten Tomatoes|oldboy|Oldboy}} * {{Metacritic film|oldboy|Oldboy}} * {{Mojo title|oldboy|Oldboy}} {{Interwikineeded}} [[ವರ್ಗ:ಚಲನಚಿತ್ರಗಳು]] ke7rlfbbloh2kbiu65ij9xv2vo02vnk ಕೆ. ಪ್ರವೀಣ್ ನಾಯಕ್ 0 53039 1376275 1370880 2026-07-04T00:31:51Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376275 wikitext text/x-wiki {{Infobox person | name = ಕೆ. ಪ್ರವೀಣ್ ನಾಯಕ್ | image = | birth_name = ಪ್ರವೀಣ್ | birth_date = {{Birth date and age|1962|4|12|df=yes}} | birth_place = [[ಮಂಗಳೂರು]], [[ಕರ್ನಾಟಕ]], [[ಭಾರತ]] | nationality = ಭಾರತೀಯರು | occupation = ಚಲನಚಿತ್ರ ನಿರ್ದೇಶಕ, ಚಲನಚಿತ್ರ ನಿರ್ಮಾಪಕ, ಚಿತ್ರಕಥೆಗಾರ, ಛಾಯಾಗ್ರಾಹಕ | years_active= ೧೯೭೮-ಪ್ರಸ್ತುತ }} '''ಕೆ. ಪ್ರವೀಣ್ ನಾಯಕ್''' (ಜನನ ೧೯೬೨) ಒಬ್ಬ ಭಾರತೀಯ ಕನ್ನಡ ಚಲನಚಿತ್ರ ನಿರ್ದೇಶಕ.<ref name=Praveen7>{{cite news |title= Praveen Nayak Biography |url= http://www.filmibeat.com/celebs/praveen-nayak/biography.html |publisher= filmibeat.com |accessdate= 16 January 2017}}</ref> ==ವೈಯಕ್ತಿಕ ಜೀವನ== ಕೆ. ಪ್ರವೀಣ್ ನಾಯಕ್ ಅವರು ೧೯೬೨ ರಲ್ಲಿ ಕೆ. ಕೃಷ್ಣಾ ನಾಯಕ್ ಮತ್ತು ಕೆ. ರಾಧಾ ನಾಯಕ್ ದಂಪತಿಗೆ [[ಕರ್ನಾಟಕ|ಕರ್ನಾಟಕದ]] [[ಮಂಗಳೂರು|ಮಂಗಳೂರಿನಲ್ಲಿ]] ಜನಿಸಿದರು. ==ವೃತ್ತಿ== ಪ್ರವೀಣ್ ಅವರು ಛಾಯಾಗ್ರಹಣದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಶೀಘ್ರದಲ್ಲೇ ನಿರ್ದೇಶನಕ್ಕೆ ತೆರಳಿದರು, ಅನೇಕ ಕನ್ನಡ ಚಲನಚಿತ್ರಗಳನ್ನು ನಿರ್ದೇಶಿಸಿದರು. ಇತ್ತೀಚೆಗಷ್ಟೇ (೨೦೨೪) ಅವರು ಟ್ವಿಟರ್ ಲೋಕ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ.<ref name=twitterloka>{{cite news |title= A short satire film on Twitter |url= http://www.thehindu.com/features/metroplus/twitter-loka-is-a-short-film-on-twitter/article8625670.ece |work= [[The Hindu]] |date= 20 May 2016 |accessdate= 15 January 2017}}</ref> ==ಪುಸ್ತಕಗಳು== ಕೆ. ಪ್ರವೀಣ್ ನಾಯಕ್ ಅವರು ನಟ [[ ರಾಜ್‌ಕುಮಾರ್|ಡಾ. ರಾಜ್‌ಕುಮಾರ್]] ಅವರ ನಿಕಟ ಸಹಾಯವನ್ನು ಹೊಂದಿದ್ದರು. ಅವರು "''ರಾಜ್‌ಕುಮಾರ್: ಒಂದು ಬೆಳಕು''" ಎಂಬ ದಂತಕಥೆಯ ಪುಸ್ತಕವನ್ನು ಬರೆದಿದ್ದಾರೆ.<ref name=praveen1>{{cite book |last=Nayak |first=Praveen K. |date= 2011|title= ರಾಜ್ ಕುಮಾರ್: ಒಂದು ಬೆಳಕು|trans-title= Rajkumar: A Light |language= Kannada|url= https://www.sapnaonline.com/books/rajkumar-ondu-belaku-praveen-nayak-1234567114253 |location= Bangalore, India|publisher= Zoom 2 Publication |pages= 1000|author-link= K. Praveen Nayak}}</ref> ಅವರು ಪುಸ್ತಕದ ಸಾಂದ್ರೀಕೃತ ಆವೃತ್ತಿಯನ್ನು "''ರಾಜಕುಮಾರ್: ಒಂದು ಬೆಳಕು''" ಎಂದು ಪ್ರಕಟಿಸಿದರು. ಹಿರಿಯ ನಟರಾದ ಡಾ. ರಾಜ್‌ಕುಮಾರ ಅವರ ಕುರಿತಾದ "ರಾಜ್‌ಕುಮಾರ್: ಎ ಜರ್ನಿ ವಿಥ್ ದಿ ಲೆಜೆಂಡ್" ಎಂಬ ಇಂಗ್ಲಿಷ್‌ ಭಾಷೆಯ ಮತ್ತೊಂದು ಪುಸ್ತಕವನ್ನು ಪ್ರವೀಣ್ ಬರೆದಿದ್ದಾರೆ.<ref name=praveen5>{{cite news |title= The human side of a lofty icon |url= http://www.thehindu.com/todays-paper/tp-national/tp-karnataka/The-human-side-of-a-lofty-icon/article14678882.ece |work= [[The Hindu]] |date= 11 April 2011 |accessdate= 15 January 2017}}</ref> ''ದೇವರು, ಧರ್ಮ - ಏನಿದರ ಮರ್ಮ?'' ಇವರು ರಚಿಸಿದ ವೈಚಾರಿಕ ಕೃತಿ.<ref name=praveen4>{{cite news |title= 80 works, and there's more to him |url= http://www.thehindu.com/features/friday-review/80-works-and-theres-more-to-him/article8504223.ece |work= [[The Hindu]] |date= 21 April 2016 |accessdate= 15 January 2017}}</ref><ref name=praveen3>{{cite book |last=Nayak |first=Praveen K. |date= 2013|title= Rajkumar: A Journey with the legend|url= https://www.sapnaonline.com/books/rajkumar-journey-legend-praveen-nayak-1234567174407# |location= Bangalore, India|publisher= Zoom 2 Publication |pages= 200|author-link= K. Praveen Nayak}}</ref><ref name=praveen6>{{cite news |title= BOOK ON DR RAJ IN KANNADA AND ENGLISH BY PRAVEEN NAYAK |url= http://chitratara.com/show-content.php?id=2797&ptype=News&title=BOOK%20ON%20DR%20RAJ%20IN%20KANNADA%20AND%20ENGLISH%20BY%20PRAVEEN%20NAYAK |publisher= chitratara.com |date= 13 April 2011 |accessdate= 16 January 2017}}</ref> ==ದೂರದರ್ಶನ== ಪ್ರವೀಣ್ ದೂರದರ್ಶನದಲ್ಲಿ ನಿರೂಪಕರಾಗಿದ್ದರು. ಅವರು ದೂರದರ್ಶನದಲ್ಲಿ ಪ್ರಸಾರವಾದ ಜನಪ್ರಿಯ ಧಾರಾವಾಹಿ ''ಶ್ರೀ ರಾಮಕೃಷ್ಣ ಪರಹಂಸ''ವನ್ನು ಸಹ ನಿರ್ದೇಶಿಸಿದ್ದಾರೆ. ಈ ಧಾರಾವಾಹಿಯಲ್ಲಿ ಪ್ರವೀಣ್ ರಾಮಕೃಷ್ಣನಾಗಿಯೂ ನಟಿಸಿದ್ದಾರೆ. ==ಚಿತ್ರಕಥೆ== ===ನಟನೆ=== {| class="wikitable sortable" ! ವರ್ಷ !! ಚಿತ್ರ !! ಪಾತ್ರ |- |೧೯೯೩ ||''[[ಆಕಸ್ಮಿಕ]]''|| ಸಬ್ ಇನ್ಸ್‌ಪೆಕ್ಟರ್, ಪ್ರಮುಖ ಪಾತ್ರದ ಸಹೋದ್ಯೋಗಿ |- |೧೯೯೪ || ''[[ಶ್!! (ಚಲನಚಿತ್ರ)|ಶ್!!]]'' || ನಾಯಕಿಯ ಸಹೋದರ, ಕೃಷ್ಣ |- |೧೯೯೯ || ''Z'' || ನಿರ್ದೇಶಕ, ನಾಯಕಿಯ ಗೆಳೆಯ |- |೨೦೦೧ || ''ಹ್ಞೂಂ ಅಂತೀಯಾ ಉಹ್ಞೂಂ ಅಂತೀಯಾ'' || ನಾಯಕನ ಗೆಳೆಯ, ನಾಯಕ್ |- |೨೦೦೩ || ''ಮೀಸೆ ಚಿಗುರಿದಾಗ'' || ನೀತಿಭೋದಕ, ಹಾಡು ''ಚೆಲುವೇ ಚೆಲುವೆಂದು'' |- |೨೦೦೪ || ''ಬಿಸಿ ಬಿಸಿ'' || ರಮೇಶನ ಗೆಳೆಯ |- |೨೦೦೬ || ''ರಾಮ ಶ್ಯಾಮ ಭಾಮ'' || ಅತಿಥಿ ಪಾತ್ರ |} ===ನಿರ್ದೇಶನ=== {| class="wikitable sortable" ! ವರ್ಷ !! ಚಿತ್ರ !! ಟಿಪ್ಪಣಿ |- |೧೯೯೯ || ''Z'' || [[ಪ್ರಕಾಶ್ ರೈ]] ಮತ್ತು [[ಪ್ರೇಮಾ]] ಮುಖ್ಯ ಪಾತ್ರದಲ್ಲಿ ನಟಿಸಿದ್ದರು |- |೨೦೦೧ || ''ಹ್ಞೂಂ ಅಂತೀಯಾ ಉಹ್ಞೂಂ ಅಂತೀಯಾ'' || [[ರಮೇಶ್ ಅರವಿಂದ್]], ಇಶಾ ಕೊಪ್ಪಿಕಾರ್ ಮತ್ತು [[ಅನು ಪ್ರಭಾಕರ್]]<ref name=hoo_1>{{cite news |title= Ishaa Koppikar Biography |url= http://www.bollywoodmdb.com/celebrities/biography/ishaa-koppikar/6470 |publisher= bollywoodmdb.com |accessdate= 16 January 2017 }}{{Dead link|date=ಜುಲೈ 2024 |bot=InternetArchiveBot |fix-attempted=yes }}</ref> |- |೨೦೦೩ || ''ಮೀಸೆ ಚಿಗುರಿದಾಗ'' || ತೇಜಸ್ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ<ref name=shankara2 /><ref name=meesechi_1>{{cite news |title= Meese Chiguridaga – teenage love story film |url= http://www.viggy.com/english/wings_meesechiguridaga.asp |publisher= viggy.com |accessdate= 15 January 2017}}</ref> |- |೨೦೧೭ || ''ಶಂಕ್ರ'' || ಶ್ರೀನಗರ ಕಿಟ್ಟಿ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ<ref name=shankara>{{cite news |title= Praveen Nayak to direct Kitty in Shankra |url= http://timesofindia.indiatimes.com/entertainment/kannada/movies/news/Praveen-Nayak-to-direct-Kitty-in-Shankra/articleshow/19802188.cms |work= [[The Times of India]] |date= 30 April 2013 |accessdate= 15 January 2017}}</ref>><ref name=shankara2>{{cite news |title= PRAVEEN NAYAK TO DIRECT SHANKRA |url= http://www.chitraloka.com/news/2844-praveen-nayak-to-direct-shankra.html |publisher= chitraloka.com |date= 30 April 2013 |accessdate= 15 January 2017 }}{{Dead link|date=ಜುಲೈ 2024 |bot=InternetArchiveBot |fix-attempted=yes }}</ref><ref name=shankara3>{{cite news |title= Praveen Nayak's 'Shankra' |url= http://www.bharatstudent.com/news/5-122579/praveen-nayaks-shankra |publisher= chitraloka.com |date= 1 May 2013 |accessdate= 15 January 2017 |archive-date= 16 ಜುಲೈ 2019 |archive-url= https://web.archive.org/web/20190716232907/http://www.bharatstudent.com/news/5-122579/praveen-nayaks-shankra |url-status= dead }}</ref><ref name=shankara4>{{cite news |title= 'SHANKRA' PRAVEEN NAYAK BACK |url= http://cinecircle.in/cinema_news/SHANKRA_film.html |publisher= cinecircle.in |date= 16 March 2015 |accessdate= 16 January 2017 |archive-date= 22 ಜೂನ್ 2024 |archive-url= https://web.archive.org/web/20240622073743/http://cinecircle.in/cinema_news/SHANKRA_film.html |url-status= dead }}</ref> |- |೨೦೧೭ || ''ಲವ್ ಜಿಹಾದ್'' || |} ==ಇತರೆ ವಿಷಯ== ಇವರು ಶಿವಮಣಿ ನಿರ್ದೇಶಿಸಿ ಅಭಿನಯಿಸಿದ ''ಲವ್ ಯು'' ಹಾಗೂ ಧ್ಯಾನ್ ಅಭಿನಯಿಸಿದ ''ಜಾಕ್‍ಪಾಟ್'' ಚಿತ್ರಗಳಿಗೆ ಚಿತ್ರಕಥೆ ಹಾಗೂ ಸಂಭಾಷಣೆ ರಚನೆ ಮಾಡಿದ್ದಾರೆ. ಇವರು ಐದನೇ ತರಗತಿಯಲ್ಲಿದ್ದಾಗಲೇ ''ಅಲೆಕ್ಸಾಂಡರ್'' ಎಂಬ ಕನ್ನಡ ನಾಟಕವನ್ನು ರಚಿಸಿ ನಿರ್ದೇಶಿಸಿದ್ದರು. ಒಂಭತ್ತನೇ ತರಗತಿಯಲ್ಲಿದ್ದಾಗಲೇ ವ್ಯಂಗ್ಯಚಿತ್ರಕಾರನಾಗಿ ರೂಪುಗೊಂಡ ಇವರ ವ್ಯಂಗ್ಯಚಿತ್ರಗಳು ಅಂದಿನ ಸುಧಾ, ಪ್ರಜಾಮತ, ಮಯೂರ, ಕಸ್ತೂರಿ ಮುಂತಾದ ಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದವು. ಕನ್ನಡದಲ್ಲಷ್ಟೇ ಅಲ್ಲದೇ ತಮಿಳಿನ ''ಆನಂದ ವಿಕಟನ್'' ಪತ್ರಿಕೆಯೂ ಇವರ ವ್ಯಂಗ್ಯಚಿತ್ರಗಳನ್ನು ಪ್ರಕಟಿಸುತ್ತಿತ್ತು. ಅತ್ಯಂತ ಕಿರಿಯ ವ್ಯಂಗ್ಯಚಿತ್ರಕಲಾವಿದ ಎಂಬ ಪುರಸ್ಕಾರ ರಂಗಚಿತ್ರಬಳಗದಿಂದ ಇವರಿಗೆ ದೊರೆತಿತ್ತು. ''ಸ್ಟಾರ್ ಡಸ್ಟ್'', ''ಸೊಸೈಟಿ'', ''ಟೈಮ್ಸ್ ಆಫ್ ಇಂಡಿಯಾ'' ಮುಂತಾದ ಇಂಗ್ಲಿಷ್ ಪತ್ರಿಕೆಗಳಲ್ಲಿ ಇವರು ಕಾರ್ಯ ನಿರ್ವಹಿಸಿದ್ದಾರೆ. ==ಪ್ರಶಸ್ತಿ== ೨೦೧೨ ರಲ್ಲಿ ''ರಾಜ್ ಕುಮಾರ್: ಒಂದು ಬೆಳಕು'' ಪುಸ್ತಕಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿಯಾದ ''ಅತ್ಯುತ್ತಮ ಪುಸ್ತಕ'' ಎಂಬ ಪ್ರಶಸ್ತಿ ಲಭಿಸಿದೆ.<ref name=award1>{{cite news |title= It is Praveen Shankra |url= http://www.indiaglitz.com/it-is-praveen-shankra-kannada-news-104802.html |archive-url= https://web.archive.org/web/20170119020845/http://www.indiaglitz.com/it-is-praveen-shankra-kannada-news-104802.html |url-status= dead |archive-date= 19 January 2017 |work= indiaglitz.com |date= 17 March 2014 |accessdate= 15 January 2017}}</ref> ==ಉಲ್ಲೇಖಗಳು== {{ಉಲ್ಲೇಖಗಳು}} {{Interwikineeded}} [[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] [[ವರ್ಗ:ಕನ್ನಡ ಚಲನಚಿತ್ರ ಛಾಯಗ್ರಾಹಕರು]] [[ವರ್ಗ:ಕನ್ನಡ ಚಲನಚಿತ್ರ ನಿರ್ದೇಶಕರು]] [[ವರ್ಗ:ಕನ್ನಡ ಚಿತ್ರರಂಗದ ನಟರು]] ehmun739fhmmi9li8u7b092w7ff1cb3 ಚೆನ್ನವೀರ ಕಣವಿ 0 59271 1376253 1346767 2026-07-03T15:28:54Z ~2026-38186-73 100323 /* ಜನತೆಗೆ ತಲುಪಿದ ಕವಿ */ 1376253 wikitext text/x-wiki {{Infobox Writer | name = ಚನ್ನವೀರ ಕಣವಿ | image =Dr Chennaveera Kanavi.jpg | birth_date = ಜೂನ್ ೨೮, ೧೯೨೮ | birth_place = [[ಗದಗ ಜಿಲ್ಲೆ]]ಯ ಹೊಂಬಳ ಗ್ರಾಮ | occupation = * ಕವಿ, * ಅಧ್ಯಾಪಕರು, * ಧಾರವಾಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು. * ಪ್ರಸಾರಂಗದ ನಿರ್ದೇಶಕ. | death_date = ಫೆಬ್ರವರಿ ೧೬, ೨೦೨೨ | death_place=[[ಧಾರವಾಡ]], [[ಕರ್ನಾಟಕ]]}} '''ಚೆನ್ನವೀರ ಕಣವಿ''' <ref>{{Cite web |url=http://www.indianautographs.com/productdetail-111122.html |title=ಆರ್ಕೈವ್ ನಕಲು |access-date=2015-10-04 |archive-date=2016-08-01 |archive-url=https://web.archive.org/web/20160801042401/http://indianautographs.com/productdetail-111122.html |url-status=dead }}</ref> (೨೮ ಜೂನ್ ೧೯೨೮ - ೧೬ ಫೆಬ್ರವರಿ ೨೦೨೨) ''ಕನ್ನಡದ ಸಮನ್ವಯ ಕವಿ'', ''ಸುನೀತಗಳ ಸಾಮ್ರಾಟ'' ಎಂದು ಪ್ರಸಿದ್ಧರಾಗಿದ್ದ [[ಕನ್ನಡ|ಕನ್ನಡದ]] ಖ್ಯಾತ ವಿದ್ವಾಂಸ ಮತ್ತು ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿದ್ದರು.<ref>{{Cite web |url=http://www.engagingnews.us/select/Chennaveera-Kanavi.html |title=ಆರ್ಕೈವ್ ನಕಲು |access-date=2015-10-04 |archive-date=2016-03-04 |archive-url=https://web.archive.org/web/20160304185413/http://www.engagingnews.us/select/Chennaveera-Kanavi.html |url-status=dead }}</ref><ref>{{cite news |title=ಚನ್ನವೀರ ಕಣವಿ ನಿಧನ |url=https://m.udayavani.com/article/senior-kannada-poet-channaveera-kanavi-passed-away/1216520 |accessdate=16 February 2022 }}{{Dead link|date=ಮೇ 2025 |bot=InternetArchiveBot |fix-attempted=yes }}</ref> ==ಜೀವನ== *ಚನ್ನವೀರ ಕಣವಿಯವರು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ೧೯೨೮ರ ಜೂನ್ ೨೮ರಂದು ಜನಿಸಿದರು. ತಂದೆ ಸಕ್ಕರೆಪ್ಪ ಮತ್ತು ತಾಯಿ ಪಾರ್ವತವ್ವ. ತಂದೆ ಸಕ್ಕರೆಪ್ಪ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. [[ಧಾರವಾಡ]]ದಲ್ಲಿ ಮಾಧ್ಯಮಿಕ ಹಾಗು ಕಾಲೇಜು ಶಿಕ್ಷಣ ಪೂರೈಸಿ ಕಣವಿಯವರು [[೧೯೫೨]]ರಲ್ಲಿ [[ಕರ್ನಾಟಕ ವಿಶ್ವವಿದ್ಯಾಲಯ]]ದಿಂದ ಎಂ.ಎ. ಪದವಿ ಪಡೆದು ಆಗ ತಾನೆ ಆರಂಭವಾಗಿದ್ದ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾದರು. * ೧೯೫೬ರ ವೇಳೆಗೆ ಅದೇ ವಿಭಾಗದ ನಿರ್ದೇಶಕರಾಗಿ ೧೯೮೩ ರವರೆಗೆ ಸೇವೆ ಸಲ್ಲಿಸಿದರು. ಅವರ ಪತ್ನಿ ಶಾಂತಾದೇವಿ ಅವರು ಕೂಡ ಸಾಹಿತ್ಯ ಸಂಸ್ಕೃತಿಯ ಒಲವುಳ್ಳ ದೊಡ್ಡ ಮನೆತನದಿಂದ ಬಂದವರು. * ಚನ್ನವೀರ ಕಣವಿಯವರು(೯೩) ೧೬ ಫೆಬ್ರವರಿ ೨೦೨೨ ರಂದು ಬೆಳಿಗ್ಗೆ ೯.೧೫ಕ್ಕೆ ಧಾರವಾಡದ SDM ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ==ಕಾವ್ಯ ಲೋಕದಲ್ಲಿ== *ಚನ್ನವೀರ ಕಣವಿಯವರು ವಿಮರ್ಶೆಯನ್ನು ಬರೆದಿದ್ದರಾದರೂ ಪ್ರಧಾನವಾಗಿ ಅವರು ಕವಿ<ref>http://www.thehindu.com/todays-paper/tp-national/tp-karnataka/set-poems-to-music-kanavi-tells-young-musicians/article2425291.ece</ref>. ಚೆನ್ನವೀರ ಕಣವಿಯವರು ಕವಿಯಾಗಿ ಪ್ರಕಟವಾಗಿದ್ದು ನವೋದಯದ ‘ನಡುಹಗಲ’ ಕಾಲದಲ್ಲಿ. ಬೇಂದ್ರೆ, ಕುವೆಂಪು, ಪು.ತಿ.ನ, ಮಧುರಚೆನ್ನ ಮೊದಲಾದವರ ಕಾವ್ಯ ಹೊಸದಾಗಿ ಕಾವ್ಯ ರಚನೆಗೆ ತೊಡಗುವವರನ್ನು ಗಾಢವಾಗಿ ಪ್ರಭಾವಿಸುತ್ತಿದ್ದ ಕಾಲ ಅದು. * ಕಣವಿ ಅವರ ಪ್ರಾರಂಭದ ರಚನೆಗಳಲ್ಲಿ ಇಂಥ ಪ್ರಭಾವಗಳ ನೆಲೆಯನ್ನು ಗುರುತಿಸಬಹುದಾಗಿದ್ದು, ಅವರ ಕಾವ್ಯದಲ್ಲಿ ರಮ್ಯ ಮನೋಧರ್ಮ, ಆದರ್ಶಪ್ರಿಯತೆ, ವ್ಯಕ್ತಿತ್ವ ನಿರ್ಮಾಣದ ಹಂಬಲಗಳು ವಿಶೇಷವಾಗಿ ಕಂಡು ಬರುತ್ತವೆ<ref>http://www.thehindu.com/todays-paper/tp-national/tp-karnataka/malwads-contribution-lauded/article887328.ece</ref>. ೧೯೪೯ರಲ್ಲಿ ಪ್ರಕಟವಾದ ‘ಕಾವ್ಯಾಕ್ಷಿ’, ೧೯೫೦ರಲ್ಲಿ ಪ್ರಕಟವಾದ ‘ಭಾವಜೀವಿ’ ಸಂಗ್ರಹಗಳಲ್ಲಿ ಈ ಎಲ್ಲ ಅಂಶಗಳನ್ನೂ ಗುರುತಿಸಬಹುದು. ===ಪ್ರತಿಮಾನಿಷ್ಠ ಕವಿತೆ=== *೧೯೫೩ರಲ್ಲಿ ಕಣವಿಯವರ ಮೂರನೆಯ ಸಂಗ್ರಹ ‘ಆಕಾಶಬುಟ್ಟಿ’ ಪ್ರಕಟವಾಯಿತು. ಈ ಸಂಗ್ರಹದಲ್ಲಿ ಕಣವಿ ಅವರ ಆಸಕ್ತಿಗಳು ವಿಸ್ತಾರಗೊಳ್ಳುತ್ತಿರುವ ಸೂಚನೆಗಳಿವೆ. ಸಾಮಾಜಿಕತೆ ಈ ಸಂಗ್ರಹದಲ್ಲಿ ಗುರುತಿಸಲೆಬೇಕಾದ ಬಹುಮುಖ್ಯ ಅಂಶವಾಗಿದೆ. ಸಮಾಜದ ದೋಷಗಳನ್ನು ಕವಿ ಇಲ್ಲಿ ವ್ಯಗ್ರರಾಗಿ ಟೀಕೆಗೆ ಗುರಿ ಮಾಡುತ್ತಾರೆ. ವ್ಯಂಗ್ಯದ ಧಾಟಿ ಇಂಥ ಸಂದರ್ಭಗಳಲ್ಲಿ ಮುಖ್ಯವಾಗುತ್ತದೆ. *ಬಸವರಾಜ ಕಟ್ಟೀಮನಿ, ನಿರಂಜನ, ಎಕ್ಕುಂಡಿ ಮೊದಲಾದವರ ಸ್ನೇಹ ಸಂಪರ್ಕ ಮತ್ತು ಆಗ ಪ್ರಚಲಿತವಿದ್ದ ಪ್ರಗತಿಶೀಲ ಸಾಹಿತ್ಯ ಚಳವಳಿ ಅವರನ್ನು ಪ್ರಭಾವಿಸಿರಬಹುದು. ಆಕಾಶಬುಟ್ಟಿ ಸಂಗ್ರಹದಲ್ಲಿರುವ ಪ್ರಜಾಪ್ರಭುತ್ವ ಎಂಬ ಕವಿತೆ ಯನ್ನು ನಾವಿಲ್ಲಿ ವಿಶೇಷವಾಗಿ ನೆನೆಯಬೇಕು. ಪ್ರತಿಮಾನಿಷ್ಠವಾದ ಈ ಕವಿತೆ ಕಣವಿ ಅವರ ಮುಂದಿನ ಕಾವ್ಯದ ಮುನ್ಸೂಚನೆಯಂತಿದೆ. ==ಶಿರೋಲೇಖ== ===ನವ್ಯತೆಯಲ್ಲೂ ಕಾಯ್ದುಕೊಂಡ ವಿಭಿನ್ನತೆ=== *೧೯೫೪ರಲ್ಲಿ ಗೋಪಾಲಕೃಷ್ಣ ಅಡಿಗರ ‘ಚಂಡೆ ಮದ್ದಳೆ’ ಪ್ರಕಟವಾಗಿ ನವ್ಯಮಾರ್ಗ ಅಧಿಕೃತವಾಗಿ ಉದ್ಘಾಟಿತವಾಯಿತು<ref>http://www.thehindu.com/todays-paper/tp-national/tp-karnataka/celebration-of-kanavis-poetry-the-musical-way/article2410532.ece</ref>. ವಿಶೇಷವಾಗಿ ರೋಮ್ಯಾಂಟಿಕ್ ಮನೋಧರ್ಮದ ಚೆನ್ನವೀರಕಣವಿ ಅವರು ಈ ಹೊಸ ಕಾವ್ಯ ಸಂದರ್ಭದೊಂದಿಗೆ ಬೇರೊಂದು ರೀತಿಯಲ್ಲಿ ಸಂಘರ್ಷಕ್ಕೆ ತೊಡಗಿದ್ದೇ ಅವರ ಕಾವ್ಯ ಜೀವನದ ಮುಂದಿನ ಅಧ್ಯಾಯ. ಅಡಿಗರ ನವ್ಯ ಮಾರ್ಗದೊಂದಿಗೆ ಕಣವಿ ಅವರ ಸಂಬಂಧ ಅನ್ಯೋನ್ಯವಾದುದಾಗಿರಲಿಲ್ಲ. *ಅಡಿಗರ ಕಾವ್ಯ ಪ್ರವಾಹದಲ್ಲಿ ಪೂರ್ತಿಯಾಗಿ ಕೊಚ್ಚಿ ಹೋಗದಷ್ಟು ಕಣವಿ, ಜಿ.ಎಸ್.ಎಸ್ ಮತ್ತು ಕೆ.ಎಸ್.ನ ಅವರು ಸಾಧಿಸಿಕೊಂಡಿದ್ದರು. ಹೀಗಾಗಿಯೇ ಅಡಿಗರ ಅನುಯಾಯಿಗಳಿಗಿಂತ ಭಿನ್ನವಾಗಿ ಇವರು ಕಾವ್ಯ ಸೃಷ್ಟಿಸುವುದು ಸಾಧ್ಯವಾಯಿತು. ಭಾಷೆಯ ದೃಷ್ಟಿಯಿಂದ, ಲಯದ ದೃಷ್ಟಿಯಿಂದ, ಅನುಭವವನ್ನು ನಿಷ್ಠುರವಾಗಿ ಶೋಧಿಸಬೇಕೆಂಬ ದೃಷ್ಟಿಯಿಂದ ಇವರು ನವ್ಯವನ್ನು ಒಪ್ಪಿಕೊಂಡರು. *ಆದರೆ ಆಗ ನವ್ಯದಲ್ಲಿ ವಿಶೇಷವಾಗಿ ಕಾಣುತ್ತಿದ್ದ ನಿರಾಶಾಭಾವ, ಏಕಾಕಿತನದ ನೋವು, ಕಾಮದ ವಿಜ್ರಂಭಣೆ, ವ್ಯಂಗ್ಯದ ಆಟಾಟೋಪಗಳನ್ನೂ ಇವರು ಅನುಮಾನಿಸಿದರು. ಬದುಕನ್ನು ಸ್ನೇಹ, ಪ್ರೀತಿ, ವಾತ್ಸಲ್ಯ, ಸಹನಶೀಲತೆ ಮೊದಲಾದ ಮೌಲ್ಯಗಳನ್ನು ಆಶ್ರಯಿಸಿ ಸಹ್ಯವಾಗಿಸುವುದು ಸಾಧ್ಯವಿದೆ ಎಂಬುದು ಕಣವಿ ಅವರ ನಿಲುವಾಗಿ ತ್ತು. ಇವರು ತಮ್ಮ ಕಹಿಯನ್ನು ಸಾಮಾಜಿಕ ನೆಲೆಯಲ್ಲಿ ವ್ಯಕ್ತ ಪಡಿಸುತ್ತಾರೆ<ref>http://www.thehindu.com/todays-paper/tp-national/tp-karnataka/stress-on-popularising-kattimanis-works/article3440566.ece</ref>. *ಆದರೆ ವೈಯಕ್ತಿಕ ನೆಲೆಯಲ್ಲಿ ಮನಸ್ಸು ಕಹಿ ಮಾಡಿಕೊಳ್ಳದೆ ಆರ್ದ್ರರಾಗಿ ಪ್ರವರ್ತಿಸುತ್ತಾರೆ. ‘ನಿನಗೆ ನೀನೇ ಗೆಳೆಯ ನಿನಗೆ ನೀನೇ’ ಎಂದು ಅಡಿಗರಂತೆ ಕಣವಿ ಅವರು ಬರೆಯುವುದನ್ನು ನಾವು ಕಲ್ಪಿಸುವುದೇ ಸಾಧ್ಯವಿಲ್ಲ. ದಾಂಪತ್ಯವನ್ನು ಕುರಿತು, ಮಕ್ಕಳನ್ನು ಕುರಿತು, ನಿಸರ್ಗವನ್ನು ಕುರಿತು, ಅಷ್ಟೇಕೆ ಪ್ರಾಣಿ-ಪಕ್ಷಿಗಳನ್ನು ಕುರಿತು ಕಣವಿ ಅವರು ಬರೆದಿರುವ ಕವಿತೆಗಳನ್ನು ನೋಡಿದರೆ, ಅವರು ಹೇಗೆ ಅಡಿಗರಿಂದ ಭಿನ್ನವಾಗಿ ಬರೆಯುತ್ತಿದ್ದರು ಎಂಬುದು ಸ್ಪಷ್ಟವಾಗುತ್ತದೆ. * “ನವ್ಯಕಾವ್ಯದಿಂದಾಗಿ ರೂಪುಗೊಂಡ ಮುಕ್ತ ಛಂದಸ್ಸು, ವಾಸ್ತವ ಮುಖತೆ, ಸಾಮಾಜಿಕ ಎಚ್ಚರ, ವ್ಯಂಗ್ಯ – ವಿಡಂಬನೆಗಳನ್ನು ಕಣವಿ ಅವರ ಕವಿತೆ ಹಿಡಿದುಕೊಂಡಿತಾದರೂ, ಕಣವಿಯವರು ತಮ್ಮ ವ್ಯಕ್ತಿತ್ವದ ಮೂಲದ್ರವ್ಯಗಳಾದ ನಿಸರ್ಗಪ್ರಿಯತೆ, ಅನುಭಾವಿಕ ದೃಷ್ಟಿ, ಮಾನವೀಯ ತೆ, ಮೌಲ್ಯಪ್ರಜ್ಞೆ ಇತ್ಯಾದಿಗಳನ್ನು ಬಿಟ್ಟು ಕೊಡಲಿಲ್ಲ” ಎಂಬ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಈ ಅಂಶವನ್ನು ತುಂಬಾ ಚೆನ್ನಾಗಿ ಗುರುತಿಸಿದ್ದಾರೆ. ===ವಿಡಂಬನೆಯ ಜೋರು=== *೧೯೬೦ರಲ್ಲಿ ‘ಮಣ್ಣಿನ ಮೆರವಣಿಗೆ’ ಪ್ರಕಟವಾಗುವ ವೇಳೆಗೆ ಕಣವಿಯವರ 'ಕಾವ್ಯವ್ಯಕ್ತಿತ್ವ' ಸಾಕಷ್ಟು ಮಾಗಿತ್ತು. ನಿಸರ್ಗಪ್ರಿಯತೆ ಈ ಸಂಗ್ರಹದಲ್ಲಿ ಕೊಂಚ ಕಡಿಮೆಯಾಗಿ, ವಿಡಂಬನೆಯ ಜೋರು ಹೆಚ್ಚಾಗಿದೆ. ಆದರೆ ಬಹು ಮುಖ್ಯ ಅಂಶವೆಂದರೆ ಕೆಲವು ಮೂಲಭೂತವಾದ ಮತ್ತು ಸಾರ್ವಕಾಲಿಕ ಎನ್ನಬಹುದಾದ ವಸ್ತುಗಳನ್ನು ತಮ್ಮ ವೈಯಕ್ತಿಕ ಅನುಭವದ ನೆಲೆಯಲ್ಲಿ ಕಣವಿ ಅವರು ಆಳವಾಗಿ ಶೋಧಿಸ ತೊಡಗುತ್ತಾರೆ. *ಈ ಶೋಧನೆ ೧೯೬೫ರಲ್ಲಿ ಪ್ರಕಟಗೊಂಡ ‘ನೆಲಮುಗಿಲು’ ಸಂಗ್ರಹದಲ್ಲೂ ಮುಂದುವರೆಯುತ್ತದೆ. ‘ಮಣ್ಣಿನ ಮೆರವಣಿಗೆ’, ‘ಶಿಶು ಕಂಡ ಕನಸು’, ‘ಕಾಲ ನಿಲ್ಲುವುದಿಲ್ಲ’ ಮೊದಲಾದುವು ಈ ನೆಲೆಯಲ್ಲಿ ಬಂದ ಕಣವಿ ಅವರ ಮಹತ್ವದ ಪ್ರಯೋಗಗಳಾಗಿವೆ. ‘ಕಾಲ ನಿಲ್ಲುವುದಿಲ್ಲ’ ಕವಿತೆಯಲ್ಲಿ ನಾಗರಿಕತೆಯ ಇತಿಹಾಸವನ್ನೇ ಕಣವಿ ಅವರು ಪ್ರತಿಮೀಕರಿಸಿದ್ದಾರೆ. * ಇಡೀ ಕವಿತೆ ಕಾಲದೊಂದಿಗೆ ಸಾಗಿ ಬಂದ ಮನುಷ್ಯನ ಗತಿಶೀಲವಾದ ಬದುಕಿ ನ ಹೋರಾಟದ ಅಭಿವ್ಯಕ್ತಿಯಾಗಿದೆ. ಜೊತೆಗೆ ಸಾಹಿತ್ಯ ಪರವಾದ ಅರ್ಥವೂ ಕವಿತೆಗಿದೆ. ತಮ್ಮ ವೈಯಕ್ತಿಕ ಕಾವ್ಯದ ಮತ್ತು ಬದುಕಿನ ನಿಲುವುಗಳನ್ನು ಕಣವಿ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಉದಾಹರಣೆಯಾಗಿ ‘ಕಾಲ ನಿಲ್ಲುವುದಿಲ್ಲ’ ಕವನದ ಈ ಸಾಲುಗಳನ್ನು ಗಮನಿಸಬಹುದು. <poem> "ಮಾಡಿ ಉಂಡಿದ್ದೇವೆ ನಮ ನಮಗೆ ಸೇರಿದ ಅಡಿಗೆ ಇರಬಹುದು ಇದರಲ್ಲಿ ಕೆಲಭಾಗ ಜೀವನ ಸತ್ವ ಕಡಿಮೆ ಇದ್ದ ಶಕ್ತಿಯಲ್ಲಿ ತುಸುದೂರ ನಡೆದಿದ್ದೇವೆ ರೂಢಿಯಾಗಿದೆ ಒಬ್ಬೊಬ್ಬರಿಗೂ ಒಂದೊಂದು ಬಗೆಯ ನಡಿಗೆ ಮುಖ್ಯ ಬೇಕಾದದ್ದು ಜೀವಂತ ಗತಿ, ಹೊಸ ನೆತ್ತರಿನ ಕೊಡುಗೆ" </poem> ಈ ಕಾಲದಲ್ಲಿ ಕಣವಿ ಅವರು ಬರೆದ ‘ಅಪರಾವತಾರ’ದಂಥ ಕವಿತೆಗಳಲ್ಲಿ ರಾಜಕೀಯ ಭ್ರಷ್ಟಾಚಾರದ ಬಗ್ಗೆ ಕಠೋರವಾದ ವ್ಯಂಗ್ಯ ಕಂಡು ಬರುತ್ತದೆ ನಿಜ. ಆದರೆ ರಾಷ್ಟ್ರಜೀವನದಲ್ಲಿ ಯೋಗ್ಯವಾದ ರಾಜಕೀಯ ನಡೆಗಳನ್ನು ಒಪ್ಪಿ, ಮುಜುಗರವಿಲ್ಲದೆ ಆ ಬಗ್ಗೆ ಹೃದಯ ಬಿಚ್ಚಿ ಅವರು ಬರೆ ದದ್ದು ವಿಶೇಷವಾಗಿದೆ. ‘ನೆಹರೂ ನಿವೃತ್ತರಾಗುವುದಿಲ್ಲ’ ಎಂಬ ಅಡಿಗರ ಕವಿತೆಯೊಂದಿಗೆ ಕಣವಿ ಅವರ ‘ರಾಷ್ಟ್ರದ ಕರೆ’, ‘ಇಂದೇ ಸೀಮೋಲ್ಲಂಘನ’, 'ನೆಹರೂ ಶ್ರದ್ಧಾಂಜಲಿ’, ‘ಭಾರತ ಸುಪುತ್ರನ ಕೊನೆಯ ಬಯಕೆ’ ಮೊದಲಾದ ಪದ್ಯಗಳನ್ನು ಹೋಲಿಸಿ ನೋಡಿದಾಗ ಈ ಇಬ್ಬರು ಕವಿಗಳ ಮನೋಧರ್ಮದ ಅಂತರ ಸ್ಪಷ್ಟವಾಗುತ್ತದೆ. ===ಚೆಲುವಾದ ಸುನೀತಗಳು=== *ಸಾನೆಟ್ಟಿನ ಕಾವ್ಯಬಂಧ ಕಣವಿ ಅವರಿಗೆ ಪ್ರಿಯವಾದುದು. ‘ಕಾವ್ಯರಚನೆಯ ಪ್ರಾರಂಭದಿಂದಲೂ ನನ್ನ ಮನಸ್ಸನ್ನಾಕರ್ಷಿಸಿದ ಕಾವ್ಯ ಪ್ರಕಾರ ಸಾನೆಟ್’ ಎಂದು ‘ಎರಡು ದಡ’ದ ಮುನ್ನುಡಿಯಲ್ಲಿ ಸ್ವತಃ ಕಣವಿ ಅವರೆ ಹೇಳಿಕೊಂಡಿದ್ದಾರೆ. “ಕಣವಿಯವರು ತಮ್ಮ ತತ್ವಜ್ಞಾನವನ್ನೆಲ್ಲಾ, ಜೀವನದ ಮೇಲಿದ್ದ ತಮ್ಮ ಭರವಸೆ ಯನ್ನೆಲ್ಲಾ ಈ ಸುನೀತದಲ್ಲಿ ಅತ್ಯಂತ ಪ್ರಭಾವಿಯಾಗಿ ಮಿಡಿಸಿದ್ದಾರೆ” ಎಂಬ ಶಾಂತಿನಾಥ ದೇಸಾಯಿಯವರ ಮಾತು ಇಲ್ಲಿ ಉಲ್ಲೇಖನೀಯ. *ಕಷ್ಟಸಾಧ್ಯವಾದ ಈ ಕಾವ್ಯಬಂಧವನ್ನು ವಶಪಡಿಸಿಕೊಂಡ ಕಣವಿ ಚೆಲುವಾದ ಅನೇಕ ಸುನೀತಗಳನ್ನು ರಚಿಸಿದ್ದಾರೆ. ಈ ದೃಷ್ಟಿ ಯಿಂದ ತಮ್ಮ ಸುನೀತಗಳ ಮೂಲಕ ಕಣವಿ, ಕನ್ನಡಕ್ಕೆ ಮಹತ್ವದ ಕಾವ್ಯಕಾಣಿಕೆಯನ್ನು ನೀಡಿದ್ದಾರೆಂದು ನಿಸ್ಸಂಶಯವಾಗಿ ಹೇಳಬಹುದು. ಶಾಂತಿನಾಥ ದೇಸಾಯಿ ಅವರು ಉಲ್ಲೇಖಿಸಿ ರುವ ಹಾಗೆ “ ಸ್ವಾತಂತ್ರ್ಯ ಸಂಗ್ರಾಮದಂಥ ಸಾರ್ವಜನಿಕ ವಿಷಯದ ಮೇಲೆ ಬರೆಯುವ ಪ್ರಸಂಗ ಬಂದಾಗಲಾಗಲಿ, * ಗಾಂಧಿ, ಶಾಸ್ತ್ರಿ, ಶ್ರೀ ಅರವಿಂದರಂತಹ ಮಹಾತ್ಮರ ಬಗ್ಗೆ ಬರೆಯಬೇಕಾದಾಗಲಾಗಲಿ, ಇನ್ನೂ ಹತ್ತಿರದ ಹಿರಿಯರಾದ ಬೇಂದ್ರೆ, ಮುಗಳಿ, ತೀ.ನಂ.ಶ್ರೀ ಮುಂತಾದ ಆತ್ಮೀಯರ ಬಗ್ಗೆ ಬರೆಯುವ ಪ್ರಸಂಗ ಬಂದಾಗಲಾಗಲಿ ಕಣವಿಯವರಿಗೆ ಸಾನೆಟ್ಟು ಒಂದು ಅತ್ಯಂತ ಪ್ರಭಾವಿ ಯಾದ ಅಭಿವ್ಯಕ್ತಿ ಮಾಧ್ಯಮವಾಯಿತು.“ ===ಜನತೆಗೆ ತಲುಪಿದ ಕವಿ=== *ಕವಿತೆ ಜನತೆಗೆ ತಲುಪುವುದು ಅಗತ್ಯ ಎಂದು ಬಯಸುತ್ತಾ ಬಂದ ಕವಿಗಳಲ್ಲಿ ಕಣವಿ ಅವರೂ ಒಬ್ಬರು. ಅವರು ರಚಿಸಿರುವ ಗೀತೆಗಳನ್ನು ಈ ದೃಷ್ಟಿಯಿಂದ ನೋಡಬೇಕು. ಇಲ್ಲಿ ಅವರ ಗಂಭೀರ ಕಾವ್ಯದ ಆಸಕ್ತಿಗಳೇ ಸರಳ ರೂಪದಲ್ಲಿ ಅಭಿವ್ಯಕ್ತಿ ಪಡೆಯುತ್ತವೆ. ಕಾವ್ಯಬಂಧದಲ್ಲಿ ಅರ್ಥಪುಷ್ಟಿ ಗಿಂತ ನಾದ ಮಾಧುರ್ಯಕ್ಕೆ ಹೆಚ್ಚು ಒತ್ತು ಬೀಳುತ್ತದೆ. ಗೀತೆಗಳ ಸ್ವರೂಪವೇ ಅದು. ಭಾವ ಮತ್ತು ನಾದಗಳಲ್ಲಿ ರಮಿಸಲಾಗದ ಮನಸ್ಸು ಪಾಯಶಃ ಗೀತೆಗಳ ರಚನೆಗೆ ಸಮರ್ಥವಾಗುವುದಿಲ್ಲ. ಕಣವಿ ಅವರ ಗೀತೆಗಳಲ್ಲಿ ಸಹಜ ಕವಿಯೊಬ್ಬ ಬರೆದಾಗ ಮಾತ್ರ ಕಾಣಿಸಿಕೊಳ್ಳಬಲ್ಲ ಅನೇಕ ಕಾವ್ಯಾತ್ಮಕ ಹೊಳಹುಗಳು ವಿಶೇಷವಾಗಿ ಕಂಡು ಬರುತ್ತವೆ. # ವಿಶ್ವಭಾರತಿಗೆ ಕನ್ನಡದಾರತಿ, # ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ, # ಹೂವು ಹೊರಳುವುವು ಸೂರ್ಯನ ಕಡೆಗೆ #, ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ’ *ಮೊದಲಾದ ಅವರ ಜನಪ್ರಿಯ ಗೀತೆಗಳನ್ನು ಈ ದೃಷ್ಟಿಯಿಂದಲೇ ಲಕ್ಷಿಸಬೇಕಾಗುತ್ತದೆ. ಇಂಥ ರಚನೆಗಳನ್ನು ಸಾಪೇಕ್ಷ ಕಾವ್ಯ ಎಂದು ಪು.ತಿ.ನ ಕರೆಯುತ್ತಾರೆ. ಪು.ತಿ.ನ, ಕೆ.ಎಸ್.ನ, ಜಿ.ಎಸ್.ಎಸ್ ಮೊದಲಾದವರು ಬೆಳೆಸಿಕೊಂಡು ಬಂದಿರುವ ಈ ಗೀತ ರಚನಾ ಪರಂಪರೆಗೆ ಕಣವಿ ಅವರದ್ದೂ ಬೆಲೆಯುಳ್ಳ ಕಾಣಿಕೆಯಾಗಿದೆ. *ಐವತ್ತು ವರ್ಷಗಳ ಕಾಲ ಕಾವ್ಯ ಸಲ್ಲಿಸಿದ ನಂತರದಲ್ಲಿ ಕೂಡಾ ‘ಶಿಶಿರದಲ್ಲಿ ಬಂದ ಸ್ನೇಹಿತ’ ಅಂತಹ ಕವನ ಸಂಕಲನಗಳಲ್ಲಿ ಕಣವಿಯವರ ಯಾವುದೇ ಅಬ್ಬರವಿಲ್ಲದ ಮೆಲುದನಿಯ ಕವಿತೆಗಳಿವೆ. ಕವಿಯ ಕಾವ್ಯಜೀವನದ ಮಾಗುವಿಕೆ ಈ ಕವಿತೆಗಳಲ್ಲಿ ತನಗೆ ತಾನೇ ಸ್ಪಷ್ಟವಾಗುವ ಅಂಶ. ಮಳಲು ಹಾಡುತ್ತದೆ, ಹಲ್ಲಿಗಳ ಸಹವಾಸ, ಕನಸಿನ ಗೊಮ್ಮಟ, ಈಗಿನ ಮಕ್ಕಳು ಅಂತಹ ಕವಿತೆಗಳು ಕೊಡುವ ಚಿತ್ರಗಳು ಹೊಸವು. ಅಂತರಂಗದ ಗತಿಗೆ ಹೊರ ಜಗತ್ತಿನ ಸಂಗತಿಗಳು ಅಪ್ರಯತ್ನಕವೆಂಬಷ್ಟು ಸಹಜವಾಗಿ, ಪ್ರತೀಕವಾಗಿ ನಿಲ್ಲುವ ಬಗೆಯಿಂದ ಇವು ಸಹಜ ಕಾವ್ಯದ ಮಾದರಿಗಳಾಗಿವೆ. *ಒಟ್ಟಾರೆ ತಮ್ಮ ಸುದೀರ್ಘ ಕಾವ್ಯೋದ್ಯೋಗದಲ್ಲಿ ಕಣವಿಯವರು ಶ್ರೇಷ್ಠವಾದ ಅನೇಕ ಕವಿತೆಗಳನ್ನು ಬರೆದು ಆಧುನಿಕ ಕನ್ನಡ ಕಾವ್ಯ ಸಂದರ್ಭದ ಬಹು ಮುಖ್ಯ ಕವಿಗಳಲ್ಲಿ ಒಬ್ಬರಾಗಿದ್ದಾರೆ. ಲೋಕೋತ್ತರ ಸ್ಫುರಿತಗಳು ಅವರ ಕಾವ್ಯದಲ್ಲಿ ಆಗಾಗ ಕಾಣುವುದಾದರೂ, ಅವರು ವಿಶೇಷವಾಗಿ ‘ಸಾಮಾನ್ಯ’ದ ಆರಾಧಕರಾದ ಕವಿ. ಅವರ ಕಾವ್ಯದಲ್ಲಿ ನಾವು ಕೇಳುವುದು ಅವಧೂತನ ವಾಣಿಯನ್ನಲ್ಲ; ಸದ್ಗೃಹಸ್ಥನೊಬ್ಬನ ಸಮಾಧಾನದ ಧ್ವನಿಯನ್ನು. ಇದ್ದುದರಲ್ಲೇ ಬದುಕನ್ನು ಹಿತವಾಗಿಸಿಕೊಂಡು ನೆಮ್ಮದಿಯಿಂದ ಬದುಕುವ ಅಗತ್ಯವನ್ನು ಅವರ ಕಾವ್ಯ ಒತ್ತಿ ಹೇಳುತ್ತಿದೆ. ‘ಮೂರು ಗಳಿಗೆಯ ಬಾಳು ಮಗಮಗಿಸುತಿರಲಿ’ ಎಂಬುದು ಅವರ ಹಾರೈಕೆ. ಅದಮ್ಯ ಜೀವನ ಪ್ರೀತಿಯ ಕಣವಿ ಅವರ ಕಾವ್ಯ, ನೋವು ನಲಿವುಗಳನ್ನು ಸಮತೂಕದಲ್ಲಿ ಧಾರಣ ಮಾಡಿದೆ. ಸಮಾಧಾನವೇ ಅದರ ಸ್ಥಾಯಿ ಅಂತಃಸತ್ವವಾಗಿದೆ. ==ಕಣವಿ ಸಾಹಿತ್ಯ== ===ಕಾವ್ಯಸಂಕಲನ=== # ಕಾವ್ಯಾಕ್ಷಿ # ಭಾವಜೀವಿ # ಆಕಾಶಬುಟ್ಟಿ # ಮಧುಚಂದ್ರ # ಮಣ್ಣಿನ ಮೆರವಣಿಗೆ # ದಾರಿ ದೀಪ # ನೆಲ ಮುಗಿಲು # ಎರಡು ದಡ # ನಗರದಲ್ಲಿ ನೆರಳು # ಜೀವಧ್ವನಿ # ಕಾರ್ತೀಕದ ಮೋಡ # ಜೀನಿಯಾ # ಹೊಂಬೆಳಕು # ಶಿಶಿರದಲ್ಲಿ ಬಂದ ಸ್ನೇಹಿತ # ಚಿರಂತನ ದಾಹ(ಆಯ್ದ ಕವನಗಳು) # ಹೂವು ಹೊರಳುವವು ಸೂರ್ಯನ ಕಡೆಗೆ ===ವಿಮರ್ಶಾಲೇಖನಗಳು ಹಾಗು ಪ್ರಬಂಧ ಸಂಕಲನಗಳು=== # ಸಾಹಿತ್ಯಚಿಂತನ # ಕಾವ್ಯಾನುಸಂಧಾನ # ಸಮಾಹಿತ # ಮಧುರಚೆನ್ನ # ಸಮತೋಲನ ===ಮಕ್ಕಳ ಕವಿತೆ=== # ಹಕ್ಕಿ ಪುಕ್ಕ # ಚಿಣ್ಣರ ಲೋಕವ ಹೈಕು ******* ===ಸಂಪಾದನೆ=== # ಕನ್ನಡದ ಕಾಲು ಶತಮಾನ # ಸಿದ್ಧಿ ವಿನಾಯಕ ಮೋದಕ # ಕವಿತೆಗಳು ===ಸಂಪಾದನೆ (ಇತರರೊಂದಿಗೆ)=== # ನವಿಲೂರು ಮನೆಯಿಂದ # ನವ್ಯಧ್ವನಿ # ನೈವೇದ್ಯ # ನಮ್ಮೆಲ್ಲರ ನೆಹರೂ # ಜೀವನ ಸಿದ್ಧಿ # ಆಧುನಿಕ ಕನ್ನಡ ಕಾವ್ಯ # Modern Kannada Poetry # ಸುವರ್ಣ ಸಂಪುಟ # ರತ್ನ ಸಂಪುಟ # ಬಾಬಾ ಫರೀದ ==ಪ್ರಶಸ್ತಿ ಪುರಸ್ಕಾರಗಳು== # ಇವರ "ಜೀವಧ್ವನಿ" ಎಂಬ ಕೃತಿಗೆ [[೧೯೮೧]]ರ [[ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ]]<ref>[http://en.wikipedia.org/wiki/Sahitya_Akademi_Award_to_Kannada_Writers 'ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ']</ref> ದೊರಕಿದೆ. # [[೧೯೯೬]]ರಲ್ಲಿ [[ಹಾಸನ]]ದಲ್ಲಿ ನಡೆದ ಅರವತ್ತೈದನೆಯ ಅಖಿಲ ಭಾರತ [[ಕನ್ನಡ ಸಾಹಿತ್ಯ ಸಮ್ಮೇಳನ]]ಕ್ಕೆ ಕಣವಿಯವರು ಅಧ್ಯಕ್ಷರಾಗಿದ್ದರು. # ಆಳ್ವಾಸ್ -ನುಡಿಸಿರಿ 2008 "ರ ಸಮ್ಮೇಳನದ ಅಧ್ಯಕ್ಷರಾಗಿದ್ದರು. # ಜೀವಧ್ವನಿ ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, # ರಾಜ್ಯೋತ್ಸವ ಪ್ರಶಸ್ತಿ, # ಪಂಪ ಪ್ರಶಸ್ತಿ, # ಬಸವ ಗುರು ಕಾರುಣ್ಯ ಪ್ರಶಸ್ತಿ, # ನಾಡೋಜ ಪ್ರಶಸ್ತಿ, # ಕರ್ನಾಟಕ ಕವಿರತ್ನ ಪ್ರಶಸ್ತಿ, # ಅನಕೃ ನಿರ್ಮಾಣ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಕಣವಿಯವರ ಸಾಧನೆಗೆ ಸಿಕ್ಕ ಗೌರವಗಳು. # 'ನಾಡೋಜ ಮತ್ತು ಪಂಪ ಪ್ರಶಸ್ತಿ ವಿಜೇತರು'. ಸೆಪ್ಟೆಂಬರ್, ೧, ೨೦೦೩.<ref>[http://archive.deccanherald.com/deccanherald/sep02/d3.asp 'winner of Pampa and Nadoja awards' felicitated here in a function organised by the Rotary Educational Trust, Mundaragi. Tuesday, September 2, 2003 Deccan herald]</ref> # ೨೦೨೦ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ <ref>https://kannada.asianetnews.com/state/saalumarada-thimmakka-among-5-selected-by-cuk-honorary-doctorate-rbj-qh0ipa</ref> ==ಸಾವು== ಕಣವಿ ಅವರು 16 ಫೆಬ್ರವರಿ 2022 ರಂದು 93 ನೇ ವಯಸ್ಸಿನಲ್ಲಿ SDM ಕಾಲೇಜ್ ಆಫ್ ಮೆಡಿಕಲ್‌ನಲ್ಲಿ ಮಲ್ಟಿಪಲ್ ಆರ್ಗನ್ ಡಿಸ್ಫಂಕ್ಷನ್ ಸಿಂಡ್ರೋಮ್‌ನಿಂದ ನಿಧನರಾದರು<ref>https://www.thehindu.com/news/national/karnataka/karnatakas-samanvaya-kavi-channaveera-kanavi-no-more/article65054945.ece</ref><ref>https://www.deccanherald.com/state/senior-poet-kannada-nadoja-chennaveera-kanavi-passes-away-aged-93-1082087.html</ref> ==ಮಾಹಿತಿ ಕೃಪೆ== * ಸಾಲು ದೀಪಗಳು ಕೃತಿಯಲ್ಲಿ ಡಾ. ಎಚ್. ಎಸ್. ವೆಂಕಟೇಶಮೂರ್ತಿಯವರ ಲೇಖನ ==ಉಲ್ಲೇಖಗಳು== <References /> {{Interwikineeded}} [[ವರ್ಗ:ಸಾಹಿತಿಗಳು|ಚನ್ನವೀರ ಕಣವಿ]] [[ವರ್ಗ:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು]] [[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಪಂಪ ಪ್ರಶಸ್ತಿ ಪುರಸ್ಕೃತರು]] [[ವರ್ಗ:ನಾಡೋಜ ಪ್ರಶಸ್ತಿ ಪುರಸ್ಕೃತರು]] [[ವರ್ಗ:ಕನ್ನಡ ಕವಿಗಳು]] [[ವರ್ಗ:೨೦೨೨ ನಿಧನ]] [[ವರ್ಗ:೧೯೨೮ ಜನನ]] [[ವರ್ಗ:ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು]] n8toesejhcxn6tld4fzjgkmffr97e14 ಏತಿಹದ್ ಏರ್ವೇಸ್ 0 72144 1376245 1339607 2026-07-03T13:39:47Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376245 wikitext text/x-wiki '''ಏತಿಹದ್ ಏರ್‌ವೇಸ್''' (ಅರೇಬಿಕ್: الاتحاد ಅಲ್ ಇತ್ತಿಹಾದ್) ಧ್ವಜ ಹೊತ್ತ ಎಮಿರೇಟ್ಸ್ ನಂತರ ಯುನೈಟೆಡ್ ಅರಬ್ ಎಮಿರೇಟ್ಸ್ನಾ ಎರಡನೇ ಅತಿದೊಡ್ಡ ವಿಮಾನಯಾನ, ಆಗಿದೆ. ಇದರ ಪ್ರಧಾನ ಕಚೇರಿಯು ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (- ಇಕ್ಯಾಂಗ್ ಒಮಾ) ಬಳಿ ಖಲೀಫಾ ನಗರ ಅಬುಧಾಬಿ, ಆಗಿದೆ. ಜುಲೈ 2003 ರಲ್ಲಿ ಅಬುಧಾಬಿಯ ಎಮಿರೇಟ್ಸ್ ರಾಜಾಜ್ಞೆಯ ಮೇರೆಗೆ ಸ್ಥಾಪಿಸಿದ, ಎತಿಹಾಡ್. ಲ್ಯಾಟಿನ್ ಲಿಪಿಯಲ್ಲಿ ಇದರ ಹೆಸರು "ಒಕ್ಕೂಟ" (إتحاد ಇತ್ತಿಹಾದ್) ಎಂದು ಅರ್ಥೈಸುತ್ತದೆ ಅರೇಬಿಕ್ ಪದದ ರೋಮನ್ಕರಣ 2003 ರ ನವೆಂಬರ್ನಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿತು. ಅರೇಬಿಕ್ ಏರ್ಲೈನ್ ಹೆಸರು ಈ ನಿರ್ದಿಷ್ಟ ಲೇಖನವೊಂದನ್ನು, ال ಅಲ್ ನಡೆಸಲಾಗುತ್ತದೆ. ವಿಮಾನಯಾನ, 119 ಏರ್ಬಸ್ ಮತ್ತು ಬೋಯಿಂಗ್ ವಿಮಾನ, ಆಗಸ್ಟ್ 2015ರಲ್ಲಿ ಒಂದು ಶ್ರೇಣಿಯು ಮಧ್ಯಪ್ರಾಚ್ಯ, ಆಫ್ರಿಕಾ, ಯುರೋಪ್, [[ಏಷ್ಯಾ]], ಆಸ್ಟ್ರೇಲಿಯಾ ಮತ್ತು ಅಮೆರಿಕಾ 120 ಪ್ರಯಾಣಿಕರು ಮತ್ತು ಸರಕು ಸಾಗಣೆ ಸ್ಥಳಗಳಿಗೆ ವಾರಕ್ಕೆ ಹೆಚ್ಚು 1,000 ಹಾರಾಟಗಳನ್ನು ನಡೆಸುತ್ತದೆ. 2012 ರಲ್ಲಿ ಎತಿಹಾಡ್ 10.3 ದಶಲಕ್ಷ ಪ್ರಯಾಣಿಕರನ್ನು ಹಿಂದಿನ ವರ್ಷಕ್ಕಿಂತ 23% ಹೆಚ್ಚಳ ನಡೆಸಿತು, ಅಮೇರಿಕಾದ ಆದಾಯ ನೀಡುವ $ 4.8 ಬಿಲಿಯನ್ ಉಸ್ $ 42 ದಶಲಕ್ಷ ನಿವ್ವಳ ಲಾಭ. ನಗರಗಳಿಂದ ಮಧ್ಯಪ್ರಾಚ್ಯದಲ್ಲಿ ಮೂರನೇ ಅತಿದೊಡ್ಡ ವಿಮಾನಯಾನ ಮತ್ತು ಅದು ದುಬೈ ಮೂಲದ ವಿಮಾನಯಾನ ಎಮಿರೇಟ್ಸ್ ನಂತರ, ಯುಎಇ ಏರ್ಲೈನ್ ಎರಡನೇ ದೊಡ್ಡ. ಇದರ ಮುಖ್ಯ ಬೇಸ್ ಅಬುಧಾಬಿ ಅಂತರರಾಷ್ಟ್ರೀಯ ವಿಮಾನ. ಪ್ರಯಾಣಿಕರ ಸಾರಿಗೆ ಕೇಂದ್ರವಾಗಿ ಚಟುವಟಿಕೆ ಜೊತೆಗೆ, ಎತಿಹಾಡ್, ಎತಿಹಾಡ್ ರಜಾದಿನಗಳು ಮತ್ತು ಎತಿಹಾಡ್ ಕಾರ್ಗೋ ಸಹ ನಿರ್ವಹಿಸುತ್ತದೆ. ಎತಿಹಾಡ್ ತನ್ನದೇ ಆದ ವಿಮಾನಯಾನ ಸಂಸ್ಥೆಗಳ ಮೈತ್ರಿಕೂಟ ಸ್ಥಾಪಿಸಿ, ಪಾಲುದಾರಾರನು 2015 ಮಾಡಿತು, ಪಾಲುದಾರ ವಿಮಾನ ಸಂಸ್ಥೆಗಳು, ಜೆಟ್ ಏರ್ವೇಸ್, ಐರ್‌ಬೇರ್ಲಿನ್, ನಿಕಿ, ಏರ್ ಸರ್ಬಿಯಾ, ಏರ್ ಸೇಶೆಲ್ಸ್ ಮತ್ತು ಎತಿಹಾಡ್ ಪ್ರಾದೇಶಿಕ ಒಳಗೊಂಡಿದೆ. ಪ್ರತಿಯೊಂದು ಸ್ಪರ್ಧಿ ವಿಮಾನಯಾನ ಎತಿಹಾಡ್ ಒಡೆತನದ ವಿಮಾನಯಾನಡಾ ಗಣನೀಯ ಪಾಲನ್ನು ಹೊಂದಿದೆ. ಈ ವಿಮಾನ ಬುಕ್ಕಿಂಗ್ ಒಂದು ನೆಟ್ವರ್ಕ್ ಅಡಿಯಲ್ಲಿ ಕ್ರೋಢೀಕರಿಸಲಾಗುತ್ತದೆ. ನಿಕಿ ನಗರಗಳಿಂದ ಹೊರತುಪಡಿಸಿ ಅಧಿಕೃತವಾಗಿ ನಗರಗಳಿಂದ ಪಾರ್ಟ್ನರ್ಸ್ ಪಟ್ಟಿ ಇರುವಂತಹ ಲಿಂಗಸ್ ಮತ್ತು ವರ್ಜಿನ್ ಆಸ್ಟ್ರೇಲಿಯಾ ಜೊತೆಗೆ ಭಾಗವಹಿಸುವ ವಿಮಾನಯಾನ ಅಲ್ಪಸಂಖ್ಯಾತ ಷೇರು ಬಂಡವಾಳಗಳನ್ನು ಹೊಂದಿದೆ. ==ಗಮ್ಯಸ್ಥಾನಗಳು == ಸೆಪ್ಟೆಂಬರ್ 2013 ರ ಹಾಗೆ, ಎತಿಹಾಡ್ ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತನ್ನ ಕೇಂದ್ರದಿಂದ ಆಫ್ರಿಕಾ, ಯುರೋಪ್, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, [[ಏಷ್ಯಾ]] ಮತ್ತು ಆಸ್ಟ್ರೇಲಿಯಾ ಅಡ್ಡಲಾಗಿ 96 ಪ್ರಯಾಣಿಕರು ಮತ್ತು ಸರಕು ಸಾಗಣೆ ಸ್ಥಳಗಳಿಗೆ ಸೇವೆಸಲ್ಲಿಸುತ್ತದೆ.<ref name="FFSQ32013">{{cite web|title=Etihad Airways Fast Facts and Figures - Q3 2013|publisher=Etihad Airways|url=http://www.etihad.com/Documents/PDFs/Corporate%20profile/Fast%20facts/Q3-2013-en.pdf|access-date=2015-09-21|archive-date=2013-12-24|archive-url=https://web.archive.org/web/20131224090247/http://www.etihad.com/Documents/PDFs/Corporate%20profile/Fast%20facts/Q3-2013-en.pdf|url-status=dead}}</ref> ನಗರಗಳಿಂದ, ಬ್ರಿಟಿಷ್ ಏರ್ವೇಸ್ ಜೊತೆಗೆ, ಡೆಲ್ಟಾ ಏರ್ಲೈನ್ಸ್, ಎಮಿರೇಟ್ಸ್, ಕೊರಿಯನ್ ಏರ್, ಕ್ವಾಂಟಾಸ್, ಕತಾರ್ ಏರ್ವೇಸ್, ಸಿಂಗಪುರ್ ಏರ್ಲೈನ್ಸ್, ದಕ್ಷಿಣ ಆಫ್ರಿಕಾದ ಏರ್ವೇಸ್ ಹಾಗೂ ಯುನೈಟೆಡ್ ಏರ್ಲೈನ್ಸ್, ಎಲ್ಲಾ ಆರು ಖಂಡಗಳಿಂದ ಸೇವೆಗಳನ್ನು ಹೊಂದಲು ಕೆಲವೇ ವಾಹಕಗಳು ಒಂದಾಗಿದೆ.<ref>{{cite web|url=http://www.emirates247.com/business/corporate/etihad-launches-flights-to-brazil-2013-06-02-1.508871|title=Etihad launches flights to Brazil|author=Staff|work=Emirates 24-7|access-date=2015-09-21|archive-date=2015-09-22|archive-url=https://web.archive.org/web/20150922084417/http://www.emirates247.com/business/corporate/etihad-launches-flights-to-brazil-2013-06-02-1.508871|url-status=dead}}</ref><ref>{{cite web|url=http://www.cleartrip.com/flight-booking/etihad-airways-airlines.html|title=Etihad Airways Services|publisher=cleartrip.com|access-date=2015-09-21|archive-date=2015-08-25|archive-url=https://web.archive.org/web/20150825043726/http://www.cleartrip.com/flight-booking/etihad-airways-airlines.html|url-status=dead}}</ref> ==ಸಂಕೇತ ಹಂಚಿಕೆಯ ಒಪ್ಪಂದಗಳು== ಏತಿಹದ್ ಏರ್‌ವೇಸ್ ಈ ಮುಂದಿನ ಏರ್ಲೈನ್ಸ್ ಜೊತೆಗೂ ಸಂಕೇತ ಹಂಚಿಕೆಯ ಒಪ್ಪಂದಗಳು ಹೊಂದಿದೆ:(2015 ಜನವರಿ ಮಾಹಿತಿ) <ref name="FFSQ32013"/> * ಏಜಿಯನ್ ಏರ್ಲೈನ್ಸ್ <ref>{{cite web|url=http://en.aegeanair.com/all-about-us/press-office/press-releases/press-release/?prid=470|title=Aegean Airlines - Etihad Airways marks five years in Greece as partnership with Aegean Airlines takes off|publisher=}}</ref> * ಲಿಂಗಸ್ <ref>{{cite news|url=http://www.irishtimes.com/newspaper/finance/2012/0730/1224321085849.html|title=Aer Lingus and Etihad Airways agree partnership|work=The Irish Times|date=2012-07-30|access-date=2015-09-21|archive-date=2013-07-02|archive-url=https://www.webcitation.org/6HoeW3qlc?url=http://www.irishtimes.com/business/sectors/transport-and-tourism/aer-lingus-and-etihad-airways-agree-partnership-1.544889|url-status=dead}}</ref> * ಅಎರೋಲ್íನೀಸ್ ಅರ್ಜೆಂಟೀನಾಸ್ * ಏರ್ ಆಸ್ತಾನಾ * ಏರ್ ಬರ್ಲಿನ್ * ಏರ್ ಕೆನಡಾ * ಏರ್ ಯುರೋಪಾ * ಏರ್ ಫ್ರಾನ್ಸ್ * ಏರ್ ಮಾಲ್ಟಾ * ಏರ್ ನ್ಯೂಜಿಲ್ಯಾಂಡ್ * ಏರ್ ಸೇಶೆಲ್ಸ್ * ಏರ್ ಸರ್ಬಿಯ <ref>{{cite web|url=https://www.airbaltic.com/etihad-airbaltic-announce-riga-abudhabi-service|title=Etihad Airways and airBaltic Announce New Riga-Abu Dhabi Service|publisher=|access-date=2015-09-21|archive-date=2015-09-10|archive-url=https://web.archive.org/web/20150910032319/https://www.airbaltic.com/etihad-airbaltic-announce-riga-abudhabi-service|url-status=dead}}</ref> * ಏರ್ ಬಾಲ್ಟಿಕ್ * ವಿಮಾನ * ಆಲ್ ನಿಪ್ಪೋನ್ ಏರ್ವೇಸ್ * ಅಮೆರಿಕನ್ ಏರ್ಲೈನ್ಸ್ * ನಲ್ಲಿ ಹಾರಾಟ * ಬ್ಯಾಂಕಾಕ್ ಏರ್ವೇಸ್ * ಬೆಳವಿಯ * ಬ್ರಸೆಲ್ಸ್ ಏರ್ಲೈನ್ಸ್ * ಚೀನಾ ಈಸ್ಟರ್ನ್ ಏರ್ಲೈನ್ಸ್ * ಫಿಜಿ ಏರ್ವೇಸ್ * ಫ್ಲೈಬೆ * ಗರುಡ ಇಂಡೋನೇಷ್ಯಾ * ಹೇನನ್ ಏರ್ಲೈನ್ಸ್ * ಹಾಂಗ್ ಕಾಂಗ್ ವಿಮಾನ ಸಂಸ್ಥೆಗಳು * ಜೆಟ್ ಏರ್ವೇಸ್ * ಜೆಟ್ಬ್ಲೂ ಏರ್ವೇಸ್ * ಕೀನ್ಯಾ ಏರ್ವೇಸ್ * ಕ್ಲ್ಮ್ * ಕೊರಿಯನ್ ಏರ್ * ಮಲೇಷ್ಯಾ ಏರ್ಲೈನ್ಸ್ * ಮಿಡ್ಲ್ ಈಸ್ಟ್ ಏರ್ ಲೈನ್ಸ್ * ನಿಕಿ * ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ಸ್ * ಫಿಲಿಪೈನ್ ವೈಮಾನಿಕ * ರಾಯಲ್ ಏರ್ ಮಾರೊಕ್ * ಸ್7 ಏರ್‌ಲೈನ್ಸ್ * ಸೌದಿಯ * ಸ್ಕ್ಯಾಂಡಿನೇವಿಯನ್ ಏರ್ಲೈನ್ಸ್ * ಶ್ರೀಲಂಕನ್ ಏರ್ಲೈನ್ಸ್ * ದಕ್ಷಿಣ ಆಫ್ರಿಕಾದ ಏರ್ವೇಸ್ * ನಲ್ಲಿಯನ್ನು ಪೋರ್ಚುಗಲ್ * ಟರ್ಕಿಶ್ ಏರ್ಲೈನ್ಸ್ * ವಿಯೆಟ್ನಾಂ ಏರ್ಲೈನ್ಸ್ * ವರ್ಜಿನ್ ಆಸ್ಟ್ರೇಲಿಯಾ ==ಉಲ್ಲೇಖಗಳು== {{ಉಲ್ಲೇಖಗಳು}} {{Interwikineeded}} [[ವರ್ಗ:ವಿಮಾನಯಾನ ಕಂಪನಿಗಳು]] kt14b2ob3pe8ym5ewisvneoll6evubq ಏರ್ ನ್ಯೂಜಿಲ್ಯಾಂಡ್ 0 80905 1376247 1339666 2026-07-03T13:53:10Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376247 wikitext text/x-wiki {{Infobox Airline |airline = Air New Zealand |logo = Air New Zealand logo.svg |logo_size = 300 |IATA = NZ |ICAO = ANZ |callsign = NEW ZEALAND |parent = {{nowrap|New Zealand Government (53%)}}<ref>{{cite web|title=Air NZ profit soars 40pc|url=http://www.nzherald.co.nz/business/news/article.cfm?c_id=3&objectid=11210709|work=New Zealand Herald|accessdate=27 March 2014|date=27 Feb 2014|archive-date=2 ಏಪ್ರಿಲ್ 2015|archive-url=https://web.archive.org/web/20150402110504/http://www.nzherald.co.nz/business/news/article.cfm?c_id=3&objectid=11210709|url-status=dead}}</ref> |founded = {{start date|26 April 1940}} (as [[TEAL]]);<ref name="companiesoffice">{{cite web |title= Air New Zealand Limited (104799) -- Companies Office |url= http://www.business.govt.nz/companies/app/ui/pages/companies/104799 |publisher= Ministry of Business, Innovation and Employment |accessdate= 7 September 2014}}</ref> {{years ago|1940}} years ago |commenced = 1 April 1965 |headquarters = [[Wynyard Quarter]], [[Auckland City]],<!--Auckland City is within "Auckland"--> New Zealand<ref>{{cite web| title=Airline Membership| work=IATA| url=http://www.iata.org/membership/Pages/airline_members_list.aspx?All=true| access-date=2016-07-23| archive-date=2012-02-27| archive-url=https://www.webcitation.org/65l0osxAg?url=http://www.iata.org/membership/pages/airline_members_list.aspx?All=true| url-status=dead}}</ref> | traded_as = {{NZX|AIR}}; {{ASX|AIZ}} |key_people = <div> * Christopher Luxon, [[CEO]]<ref>{{cite web|url=http://www.scoop.co.nz/stories/BU1206/S00572/air-new-zealand-announces-new-chief-executive-officer.htm |title=Air New Zealand Announces New Chief Executive Officer |publisher=Scoop.co.nz |date=19 June 2012 |accessdate=30 June 2013}}</ref> |hubs = </div> *[[Auckland Airport]] *{{nowrap|[[Wellington International Airport]]}} *{{nowrap|[[Christchurch International Airport]]}} </div> |focus_cities = <div> * [[Los Angeles International Airport]] * [[Sydney Airport]] <!-- Do not add Brisbane Airport, it is not a focus city of Air New Zealand--> </div> |frequent_flyer = Airpoints |lounge = Air New Zealand Lounge |alliance = [[Star Alliance]] |subsidiaries = [[Air New Zealand Link]] |fleet_size = 105 (incl. subsidiaries) |destinations = 51 (incl. subsidiaries) |revenue = {{increase}} [[New Zealand dollar|NZ$]]4,925 million (2015)<ref name="AirNZfinancials15">{{cite report |url=http://www.airnewzealand.co.nz/assets/PDFs/2015-Annual-Financial-Results_web-1.pdf |title=Air New Zealand Annual Financial Results 2015 |date=26 August 2015 |publisher=Air New Zealand |accessdate=12 May 2016 |format=PDF |archivedate=31 ಜನವರಿ 2016 |archiveurl=https://web.archive.org/web/20160131144601/http://www.airnewzealand.co.nz/assets/PDFs/2015-Annual-Financial-Results_web-1.pdf }}</ref> |operating_income = {{increase}} NZ$1,161 million (2015)<ref name="AirNZfinancials15"/> |profit = {{increase}} NZ$327 million (2015)<ref name="AirNZfinancials15"/> |assets = {{increase}} NZ$6,775 million (2015)<ref name="AirNZfinancials15"/> |equity = {{increase}} NZ$1,965 million (2015)<ref name="AirNZfinancials15"/> |num_employees = 10,861 (June, 2015) |website = [http://www.airnewzealand.com/gateway airnewzealand.com] }} '''ಏರ್ ನ್ಯೂಜಿಲ್ಯಾಂಡ್''' ಲಿಮಿಟೆಡ್ ನ್ಯೂಜಿಲ್ಯಾಂಡ್ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾಗಿದ್ದು. ಆಕ್ಲೆಂಡ್ ಮೂಲದ, ವಿಮಾನಯಾನ ಪೆಸಿಫಿಕ್ ರಿಮ್ ಮತ್ತು ಯುನೈಟೆಡ್ ಕಿಂಗ್ಡಮ್ ಸುತ್ತಮುತ್ತಲಿಗೆ ಸುಮಾರು 16 ರಾಷ್ಟ್ರಗಳಲ್ಲಿ 22 ದೇಶೀಯ ಮತ್ತು 29 ಅಂತರರಾಷ್ಟ್ರೀಯ ತಾಣಗಳಿಗೆ ನಿಗದಿಪಡಿಸಿದ ಪ್ರಯಾಣಿಕರ ವಿಮಾನಗಳನ್ನು ನಿರ್ವಹಿಸುತ್ತದೆ.<ref name=star>{{cite web|title=Air New Zealand: Facts & Figures|publisher=Star Alliance|url=http://www.staralliance.com/en/about/airlines/air-new-zealand/}}</ref> ಏರ್ಲೈನ್ 1999 ರಿಂದ ಸ್ಟಾರ್ ಅಲೈಯನ್ಸ್ ನ ಸದಸ್ಯನಾಗಿದೆ. ಏರ್ ನ್ಯೂಜಿಲ್ಯಾಂಡ್, ಟ್ಯಾಸ್ಮನ್ ಸಾಮ್ರಾಜ್ಯದ ಏರ್ವೇಸ್ ಲಿಮಿಟೆಡ್ (TEAL), ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಟ್ರಾನ್ಸ್-ಟ್ಯಾಸ್ಮನ್ ವಿಮಾನಗಳ ಕಾರ್ಯ ನಿರ್ವಹಿಸುವ ಒಂದು ಕಂಪನಿಯಾಗಿ 1940 ರಲ್ಲಿ ಹುಟ್ಟಿಕೊಂಡಿತು. TEAL ಕಂಪನಿಯನ್ನು ಸಂಪೂರ್ಣವಾಗಿ ನ್ಯೂಜಿಲ್ಯಾಂಡ್ ಸರ್ಕಾರ ತೆಗೆದುಕೊಂಡಿತು ಮತ್ತು ಮರುಕ್ಷಣವೇ ಮರುನಾಮಕರಣ ಮಾಡಿ ಅದನ್ನು ಏರ್ ನ್ಯೂಜಿಲ್ಯಾಂಡ್ ಎಂದು 1965 ರಲ್ಲಿ ಕರೆಯಲಾಯಿತು. ವಿಮಾನಯಾನ 1978 ರ ವರೆಗೆ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದವು, ನಂತರ ನ್ಯೂ ಜಿಲಂಡ್ ಸರ್ಕಾರ, ಅಂತರರಾಷ್ಟ್ರೀಯ ಮತ್ತು ದೇಶೀಯ ವಿಮಾನಯಾನವನ್ನು ವಿಲೀನಗೊಳಿಸಿದಾಗ ನ್ಯೂಜಿಲ್ಯಾಂಡ್ ನ್ಯಾಶನಲ್ ಏರ್ ವೇಸ್ ಕಾರ್ಪೋರೇಶನ್ (ಎನ್ ಎ ಸಿ) ಎಂಬ ಹೆಸರಿನ ದೇಶೀಯ ಸೇವೆ ಏರ್ ನ್ಯೂಜಿಲ್ಯಾಂಡ್ ಹೆಸರಿನಲ್ಲಿ ಒಂದೆ ವಿಮಾನಯಾನ ಆಗಿ ವಿಲೀನಗೊಂಡಿತು. ಏರ್ ನ್ಯೂಜಿಲ್ಯಾಂಡ್ 1989 ರಲ್ಲಿ ಖಾಸಗೀಕರಣಗೊಂಡಿತು ಆದರೇ ದಿವಾಳಿತನದಿಂದ 2001 ರಲ್ಲಿ ಬಹುತೇಕ ಸರ್ಕಾರಿ ಮಾಲೀಕತ್ವಕ್ಕೆ ಹಿಂದಿರುಗಿಸಲಾಯಿತು. ಆಸ್ಟ್ರೇಲಿಯನ್ ವಾಹಕ ಅನ್ಸೆತ್ತ್ ಜೊತೆ ವಿಲೀನ ಕೂಡ ಮುರಿದು ಬಿತ್ತು. ಜೂನ್ 2015 ಹಣಕಾಸು ವರ್ಷದಲ್ಲಿ ಏರ್ ನ್ಯೂಜಿಲ್ಯಾಂಡ್ 14.29 ದಶಲಕ್ಷ ಪ್ರಯಾಣಿಕರನ್ನು ಹೊತ್ತೊಯಿದಿತ್ತು.<ref>{{cite web|url=http://www.travel-nation.co.uk/roundtheworldflightsairnewzealand.html |title=Does any one airline fly all the way around the world? |publisher=Travel-nation.co.uk |date= |accessdate=July 23, 2016}}</ref> [[File:Air NZ 767 ZK-NCJ (7187582276).jpg|thumb|Air New Zealand introduced its first Boeing 767 in 1985]] ಏರ್ ನ್ಯೂಜಿಲ್ಯಾಂಡ್ ಮಾರ್ಗ ಪೂರ್ವ ಏಷ್ಯಾ, ಅಮೆರಿಕ ಮತ್ತು ಯುನೈಟೆಡ್ ಕಿಂಗ್ಡಮ್ ಗೆ ಬಹು-ಅಂತರದ ಜೊತೆ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಪೆಸಿಫಿಕ್ ಕೇಂದ್ರೀಕರಿಸುತ್ತದೆ. ಇದು ಲಾಸ್ ಏಂಜಲೀಸ್ ಮೂಲಕ ಮತ್ತು ಹಾಂಗ್ ಕಾಂಗ್ ಮೂಲಕ ಹೀಥ್ರೂ ವಿಮಾನಗಳ ವಿಶ್ವದ ಪ್ರದಕ್ಷಿಣೆ ಹಾಕಿದ ಕಡೆಯ ವಿಮಾನವಾಗಿದೆ. ನಂತರದ ಮಾರ್ಚ್ 2013 ರಲ್ಲಿ ಇದರ ಕಾರ್ಯ ಕೊನೆಗೊಂಡಿತು ಏರ್ [[ನ್ಯೂಜಿಲ್ಯಾಂಡ್]] ಹಾಂಗ್ ಕಾಂಗ್ - ಲಂಡನ್ ಗೆ ಹೋಗುವ ವಿಮಾನಗಳನ್ನು ಕ್ಯಾಥಿ ಪೆಸಿಫಿಕ್ ಸಂಸ್ಥೆಯ ಜೊತೆ ಮಾಡಿಕೊಂಡ ಒಂದು ಕೋಡ್ ಹಂಚಿಕೆ ವ್ಯವಹಾರದ ಪರವಾಗಿ ನಿಲ್ಲಿಸಿತು ಏರ್ಲೈನ್ ಪ್ರಮುಖ ಕೇಂದ್ರವೂ ದಕ್ಷಿಣ ಆಕ್ಲಂಡ್ ಭಾಗದಲ್ಲಿ ಮಾನ್ಗೆರೆ ಬಳಿಯಿರುವ ಆಕ್ಲೆಂಡ್ ವಿಮಾನನಿಲ್ದಾಣ ಆಕ್ಲೆಂಡ್ ನಗರದ ಪ್ರದೇಶದಲ್ಲಿ ಇದೆ.<ref>{{cite web|url=http://www.airnewzealand.jp/resources/environment_booklet_apr07.pdf|title=Air New Zealand.|publisher=airnewzealand.jp|accessdate=July 23, 2016|archive-date=ಅಕ್ಟೋಬರ್ 14, 2008|archive-url=https://web.archive.org/web/20081014224400/http://www.airnewzealand.jp/resources/environment_booklet_apr07.pdf|url-status=dead}}</ref> ಏರ್ ನ್ಯೂಜಿಲ್ಯಾಂಡ್ "ಹಬ್" ಎಂಬ ಕಟ್ಟಡದಲ್ಲಿ ತನ್ನ ಕಾರ್ಯಾಲಯವನ್ನು ಹೊಂದಿದ್ದು ಅದು ಆಕ್ಲೆಂಡ್ ವಿಮಾನ ನಿಲ್ದಾಣದಿಂದ 20 ಕಿಮೀ (12 ಮೈಲಿ) ದೂರದಲ್ಲಿರುವ, ಆಕ್ಲೆಂಡ್ನ ವ್ಯ್ನ್ಯರ್ದ್ ಕ್ವಾರ್ಟರ್ ನಲ್ಲಿದೆ.<ref>{{cite web|url=http://www.cleartrip.com/flight-booking/air-new-zealand-airlines.html|title=Air New Zealand Airlines Fleet Information|publisher=cleartrip.com|accessdate=July 23, 2016|archive-date=ಫೆಬ್ರವರಿ 22, 2015|archive-url=https://web.archive.org/web/20150222185910/http://www.cleartrip.com/flight-booking/air-new-zealand-airlines.html|url-status=dead}}</ref> ಏರ್ ನ್ಯೂಜಿಲ್ಯಾಂಡ್ ಹೆಡ್ ಆಫೀಸ್, "ಹಬ್," ಪಾಶ್ಚಾತ್ಯ ಸುಧಾರಣೆ ಪ್ರಾಕಾರದಲ್ಲಿ 2, ಆಕ್ಲೆಂಡ್ ನಗರದಲ್ಲಿನ ಬ್ಯೂಮಾಂಟ್ ಮತ್ತು ಫಾನ್ಶಾ ಬೀದಿಗಳ ಮೂಲೆಯಲ್ಲಿ ಇದೆ. ಇದು 15,600 ರಷ್ಟು ಚದರ ಮೀಟರ್ (168,000 ಚದರ ಅಡಿ) ಕಚೇರಿ ಪಾರ್ಕ್ ಆಗಿದೆ; ಇದು ಎರಡು ಸಂಪರ್ಕ ಹೊಂದಿರುವ ಆರು ಬಹುಮಾಡಿ ಮಟ್ಟದ ಕಟ್ಟಡವಾಗಿದೆ.<ref name=st1>{{cite web|url=http://www.nzherald.co.nz/airlines/news/article.cfm?c_id=113&objectid=10396043|title=Air New Zealand.|publisher= nzherald.co.nz|accessdate=July 23, 2016}}</ref> ಇಲ್ಲಿ ಸೂರ್ಯನ ಬೆಳಕಿನ ಅವಕಾಶವಿದ್ದು ಮತ್ತು ಆದ್ದರಿಂದ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲು ಗಾಜಿನ ಕಿಟಕಿಗಳನ್ನು ಸಾಕಷ್ಟು ಒಳಗೊಂಡಿದೆ. ಕಟ್ಟಡ ಕಿರುಕೋಣೆಯಲ್ಲಿ ಗೋಡೆಗಳ ಹೊಂದಿಲ್ಲ. ಲೈಟ್ಸ್ ಸ್ವಯಂಚಾಲಿತವಾಗಿ 7:30 ರ ವೇಳೆಗೆ ಆನ್ ಮತ್ತು ಸಂಜೆ 6 ನಲ್ಲಿ ಆಫ್ ಆಗುತ್ತದೆ ಮತ್ತು ಮಾನವ ಚಟುವಟಿಕೆ ಕಂಡುಬಂದಲ್ಲಿ ಅದನ್ನು ಕಟ್ಟಡಕ್ಕೆ ಸಂವೇದಕ ದೀಪಗಳನ್ನು ಆನ್, ಮತ್ತು ಮಾನವ ಚಟುವಟಿಕೆ 15 ನಿಮಿಷ ಪತ್ತೆಯಾಗಿಲ್ಲವಾದರೆ ದೀಪಗಳು ಆಫ್ ಆಗುವಂತೆ ಮಾಡಲಾಗಿದೆ. ಕಟ್ಟಡ ನಿರ್ಮಿಸಲು ಮತ್ತು ಅಭಿವೃದ್ಧಿಗೊಳಿಸಲು $ 60 ಮಿಲಿಯನ್ ನ್ಯೂಜಿಲ್ಯಾಂಡ್ ಡಾಲರ್ ವೆಚ್ಚ ಮಾಡಲಾಗಿದೆ. ಸೆಪ್ಟೆಂಬರ್ ಕೊನೆಯಿಂದ 2006 ರ ಅಕ್ಟೋಬರ್ ವಿಮಾನಯಾನ ಆಕ್ಲೆಂಡ್ CBD ನಾಲ್ಕು ಕಟ್ಟಡಗಳು ಮತ್ತು ಕೆಲವು ಇತರ ಕಟ್ಟಡಗಳ 1,000 ನೌಕರರು ತೆರಳಿದರು.<ref name=st1/> ಕಂಪೆನಿಯು ಮೊದಲು ತನ್ನ ಪ್ರಧಾನ ಕಚೇರಿಯನ್ನು CBD ಯಲ್ಲಿ ಕ್ವೇ ಟವರ್ನಲ್ಲಿ ಹೊಂದಿತ್ತು. ವಿಮಾನಯಾನ ಕಸ್ಟಮ್ಸ್ ಸ್ಟ್ರೀಟ್ ಈಸ್ಟ್ ಮೇಲೆ ಏರ್ವೇಸ್ ಹೌಸ್ ನಲ್ಲಿ ತಮ್ಮ ಮುಖ್ಯ ಕಚೇರಿ ಹೊಂದಿದ್ದು ಇದರ ಇತಿಹಾಸದಲ್ಲಿ ಇದೆ. ==ಸಂಕೇತ ಹಂಚಿಕೆಯ ಒಪ್ಪಂದಗಳು== ===ಏರ್ ನ್ಯೂಜಿಲ್ಯಾಂಡ್ ಮುಂದಿನ ಏರ್ಲೈನ್ಸ್ಗಳ ಜೊತೆ ಸಂಕೇತ ಹಂಚಿಕೆಯ ಒಪ್ಪಂದಗಳು ಹೊಂದಿದೆ: === * ಅಎರೊಲಿನೆಅಸ್ಏ ಅರ್ಗೆನ್ತಿನಸ್ * ಏರ್ ಕೆನಡಾ * ಏರ್ ಚೀನಾ * ಏರ್ ಇಂಡಿಯಾ * ಏಷಿಯಾನಾ ಏರ್ಲೈನ್ಸ್ * ಏರ್ ಕಾಲಿನ್ * ಏರ್ ರರೊತೊಂಗ <ref>{{cite web |url=http://www.airnewzealand.co.nz/co-operation-partners-air-rarotonga |title=Air Rarotonga codeshare |publisher=Air New Zealand |accessdate=July 23, 2016 |archive-date=ಮಾರ್ಚ್ 23, 2012 |archive-url=https://web.archive.org/web/20120323125601/http://www.airnewzealand.co.nz/co-operation-partners-air-rarotonga |url-status=dead }}</ref> * ಏರ್ ಟಹೀಟಿ ನುಯಿ * ಏರ್ ವನೌತು * ಆಲ್ ನಿಪ್ಪೋನ್ ಏರ್ವೇಸ್ * ಕ್ಯಾಥೆ ಪೆಸಿಫಿಕ್ * ಎತಿಹಾಡ್ ಏರ್ವೇಸ್ * ಫಿಜಿ ಏರ್ವೇಸ್ * ಜೆಟ್ ಏರ್ವೇಸ್ * ಲುಫ್ಥಾನ್ಸ * ಸಿಂಗಪುರ್ ಏರ್ಲೈನ್ಸ್ * ದಕ್ಷಿಣ ಆಫ್ರಿಕಾದ ಏರ್ವೇಸ್ಥಾಯ್ * ಏರ್ವೇಸ್ ಇಂಟರ್ನ್ಯಾಷನಲ್ * ಟರ್ಕಿಶ್ ಏರ್ಲೈನ್ಸ್ * ಯುನೈಟೆಡ್ ಏರ್ಲೈನ್ಸ್ * ವರ್ಜಿನ್ ಅಟ್ಲಾಂಟಿಕ್ ಏರ್ವೇಸ್ * ವರ್ಜಿನ್ ಆಸ್ಟ್ರೇಲಿಯಾ ==ಉಲ್ಲೇಖಗಳು== {{reflist}} ==ಬಾಹ್ಯ ಸಂಪರ್ಕಗಳು== * {{official website|http://www.airnewzealand.com/gateway}} * [https://www.youtube.com/user/airnewzealand Air New Zealand] at [[YouTube]] {{Interwikineeded}} [[ವರ್ಗ:ವಿಮಾನಯಾನ ಕಂಪನಿಗಳು]] ljhufmhncq28hv0gk0z8eyt2279px0b ಗುರುಶಿಷ್ಯ ಬಾಂಧವ್ಯ 0 83663 1376287 1345212 2026-07-04T07:55:54Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376287 wikitext text/x-wiki [[ಚಿತ್ರ:Raja Ravi Varma - Sankaracharya.jpg|thumb|right|300px|[[ಆದಿ ಶಂಕರ]]ರು ತಮ್ಮ ಶಿಷ್ಯರೊಂದಿಗೆ]] '''ಗುರು-ಶಿಷ್ಯ ಸಂಪ್ರದಾಯ''', ಅಥವಾ '''''[[ಪರಂಪರೆ]]''''' ಸಾಂಪ್ರದಾಯಿಕ [[ಭಾರತ|ಭಾರತೀಯ]] ಸಂಸ್ಕೃತಿಯಲ್ಲಿ ಮತ್ತು [[ಹಿಂದೂ ಧರ್ಮ]], [[ಜೈನ ಧರ್ಮ]], [[ಸಿಖ್ ಧರ್ಮ]] ಮತ್ತು [[ಬೌದ್ಧ ಧರ್ಮ]]ದಂತಹ [[ಭಾರತೀಯ ಧರ್ಮಗಳು|ಧರ್ಮಗಳಲ್ಲಿ]] ಗುರುಗಳು ಮತ್ತು ಶಿಷ್ಯರ ಉತ್ತರಾಧಿಕಾರವನ್ನು ಸೂಚಿಸುತ್ತದೆ. ಇದು ಆಧ್ಯಾತ್ಮಿಕ ಸಂಬಂಧ ಮತ್ತು ಮಾರ್ಗದರ್ಶನದ ಸಂಪ್ರದಾಯ ಮತ್ತು ಇದರಲ್ಲಿ ಬೋಧನೆಗಳು [[ಗುರು]]ವಿನಿಂದ ಶಿಷ್ಯನಿಗೆ ಹರಡಲಾಗುತ್ತದೆ. [[ಐತಿಹಾಸಿಕ ವೈದಿಕ ಧರ್ಮ|ವೈದಿಕ]], [[ಆಗಮ|ಆಗಮಿಕ]], ವಾಸ್ತುಶಾಸ್ತ್ರೀಯ, [[ಸಂಗೀತ]], ಅಥವಾ [[ಆಧ್ಯಾತ್ಮಿಕತೆ]]ಯಂತಹ ಜ್ಞಾನವನ್ನು ಗುರು ಮತ್ತು ಶಿಷ್ಯನ ನಡುವಿನ ಬೆಳೆಯುತ್ತಿರುವ ಸಂಬಂಧದ ಮೂಲಕ ನೀಡಲಾಗುತ್ತದೆ. ಗುರುವಿನ ಪ್ರಾಮಾಣಿಕತೆ, ಶಿಷ್ಯನ ಗೌರವ, ಬದ್ಧತೆ, ಭಕ್ತಿ ಮತ್ತು ವಿಧೇಯತೆ ಮೇಲೆ ಆಧಾರಿತವಾದ ಈ ಸಂಬಂಧ, ಸೂಕ್ಷ್ಮ ಅಥವಾ ಮುಂದುವರಿದ ಜ್ಞಾನವನ್ನು ತಿಳಿಸಿಕೊಡಲು ಅತ್ಯುತ್ತಮ ಬಗೆಯೆಂದು ಪರಿಗಣಿಸಲಾಗುತ್ತದೆ. ಶಿಷ್ಯನು ಅಂತಿಮವಾಗಿ ಗುರುವು ಹೊಂದಿರುವ ಜ್ಞಾನವನ್ನು ಪಡೆದುಕೊಳ್ಳುತ್ತಾನೆ. ಗುರುಶಿಷ್ಯ ಬಾಂಧವ್ಯ ಶಿಕ್ಷಣ ಕಾರ್ಯದಲ್ಲಿ ನೇರವಾಗಿ ಪಾತ್ರವಹಿಸುವ ಅಧ್ಯಾಪಕರ ಮತ್ತು ವಿದ್ಯಾರ್ಥಿಗಳ ನಡುವೆ ಇರುವ ಸಂಬಂಧ. ಯಾವ ಶಿಕ್ಷಣ ವ್ಯವಸ್ಥೆಯಲ್ಲೇ ಆಗಲಿ ಅಧ್ಯಾಪಕರು ತಮ್ಮ ಶಿಷ್ಯವೃಂದದೊಡನೆ ಹೊಂದಿರುವ ವಿಹಿತ ರೀತಿಯ ಸಂಬಂಧ ಅದರ ಯಶಸ್ಸಿಗೆ ಪ್ರಧಾನ ಕಾರಣವಾಗಬಲ್ಲುದು. ಹಿಂದಿನಿಂದಲೂ ಶಿಕ್ಷಣವೇತ್ತರು ಒತ್ತಿಹೇಳುತ್ತ ಬಂದಿರುವ ಈ ಅಂಶವನ್ನು ಈಚಿನ ಸಂಶೋಧನೆಗಳು ದೃಢಪಡಿಸಿವೆ. ==ಭಾರತದಲ್ಲಿ ಗುರು ಶಿಷ್ಯ ಬಾಂಧವ್ಯ== ಅಧ್ಯಾಪಕವೃತ್ತಿ ಮಿಕ್ಕೆಲ್ಲ ದೇಶಗಳಿಗಿಂತ [[ಭಾರತ]]ದಲ್ಲಿ ಹೆಚ್ಚಿನ ಆದರ್ಶ ನೀತಿನಿಯಮಗಳನ್ನು ಪಾಲಿಸುತ್ತ ಬಂದಿರುವ ಅಂಶ ಸ್ಪಷ್ಟವಾಗಿದೆ. ಪ್ರಾಚೀನ ಕಾಲದಿಂದಲೂ ವಿದ್ಯಾವಂತರು ಬೋಧಿಸುವುದು ತಮ್ಮ ಭಾಗಕ್ಕೆ ಬಂದ ಕರ್ತವ್ಯವೆಂಬ ಅಂಶವನ್ನು ಅರಿತಿದ್ದರು. ಯಾವ ಆದಾಯ ಬರುವಂತಿಲ್ಲದಿದ್ದರೂ ಗುರುವಾದವ ತನ್ನ ಬಳಿಗೆ ಬಂದು ಶಿಕ್ಷಣ ಪಡೆಯಲಾಶಿಸುವ ಯಾವ ವಿದ್ಯಾರ್ಥಿಯನ್ನೂ ಸಾಮಾನ್ಯವಾಗಿ ನಿರಾಕರಿಸುವಂತಿರಲಿಲ್ಲ. ಹಾಗೂ ಬಡವಿದ್ಯಾರ್ಥಿಗಳಾದರೆ ಅವರ ಅನ್ನವಸತಿಗಳಿಗೂ ಇತರ ಅವಶ್ಯಕ ಸೌಲಭ್ಯಗಳಿಗೂ ಅವರೇ ವ್ಯವಸ್ಥೆ ಮಾಡಬೇಕಾಗಿತ್ತು. ಈ ಸಂಪ್ರದಾಯ ಮಧ್ಯಯುಗಗಳಲ್ಲೂ ಅನಂತರದ ದಿನಗಳಲ್ಲೂ ನಡೆದುಕೊಂಡು ಬಂತು. ಇಂದಿಗೂ ಬಂಗಾಳ, ಬಿಹಾರ ಮುಂತಾದೆಡೆಗಳಲ್ಲಿ ಇರತಕ್ಕ ಸಂಸ್ಕøತ ಮಹಾಪಾಠಶಾಲೆಗಳಲ್ಲಿ (ಟೋಲ್) ಇದನ್ನು ಕಾಣಬಹುದು. ವಿದ್ಯಾರ್ಥಿಗೆ ಇಂಥ ಸೌಕರ್ಯವನ್ನು ಏರ್ಪಡಿಸಿಕೊಟ್ಟಮೇಲೆ ಅಧ್ಯಾಪಕರು ತಡಮಾಡದೆ ಅವರ ಶಿಕ್ಷಣ ಕಾರ್ಯಕ್ರಮವನ್ನು ಆರಂಭಿಸುತ್ತಿದ್ದರು. ಹಾಗೆ ಮಾಡಿದ್ದ ಪಕ್ಷದಲ್ಲಿ ಶಿಷ್ಯನ ಪಾಪವೆಲ್ಲ ಗುರುಗಳಿಗೆ ವರ್ಗವಾಗುವುದೆಂದು ಕೂರ್ಮಪುರಾಣ ಸೂಚಿಸುತ್ತದೆ. ಯೋಗ್ಯರೆನಿಸಿದ ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನವನ್ನು ದಾನಮಾಡದೆ ಇರತಕ್ಕ ಅಧ್ಯಾಪಕರ ಬಗ್ಗೆ ದೇವತೆಗಳು ಆಗ್ರಹಗೊಳ್ಳುವರೆಂದು ಛಾಂದೋಗ್ಯ ಉಪನಿಷತ್ತು ಎಚ್ಚರಿಸುತ್ತದೆ. ಕೆಲವು ವಿಶಿಷ್ಟ ತಂತ್ರಗಳನ್ನು ಮಾತ್ರ ವಿದ್ಯಾರ್ಥಿಯ ಯೋಗ್ಯತೆಯನ್ನು ಐದು ವರ್ಷಕಾಲ ಚೆನ್ನಾಗಿ ಪರೀಕ್ಷಿಸಿಯೇ ಬೋಧಿಸಬೇಕೆಂಬ ನಿಯಮವೇನೋ ಇತ್ತು. ವೈದ್ಯ ಶಿಕ್ಷಣಕ್ಕೆ ಆರು ತಿಂಗಳ ಕಾಲ ಪರೀಕ್ಷೆ ಮಾಡಿನೋಡಬೇಕಾಗಿತ್ತು. ಅಧ್ಯಾಪಕರೊಬ್ಬರು ವಿದ್ಯಾರ್ಥಿಗೆ ವೇದಶಿಕ್ಷಣವನ್ನು ನಿರಾಕರಿಸಿದ್ದಕ್ಕಾಗಿ ಮುಂದಿನ ಜನ್ಮದಲ್ಲಿ ವೃಕ್ಷವಾಗಿ ಜನಿಸಬೇಕಾಗಿ ಬಂದ ಕಥೆಯನ್ನು ಸ್ಮøತಿಕೌಸ್ತುಭ ಉಲ್ಲೇಖಿಸಿದೆ. ಬೃಹಸ್ಪತಿಯ ದೃಷ್ಟಿಯಲ್ಲಿ ಜ್ಞಾನದಾನ ಅತ್ಯಂತ ಹೆಚ್ಚಿನದೆನಿಸಿತ್ತು. ಕೆಲವು ಶೈಕ್ಷಣಿಕ ಕಾರಣಗಳಿಂದಾಗಿ ಕೆಲವರಿಗೆ ಬೋಧಿಸದಿರಬಹುದೆಂಬ ಅಂಶವೂ ಅಂದು ಪ್ರಚಾರದಲ್ಲಿತ್ತು. ನಿರುಕ್ತಿಯಲ್ಲಿ ತಿಳಿಸುವಂತೆ ನೈತಿಕ ಮತ್ತು ಬೌದ್ಧಿಕ ಶಕ್ತಿ ಇಲ್ಲದವರಿಗೆ, ಅದರಲ್ಲೂ ಪವಿತ್ರ ಸಾಹಿತ್ಯವೆನಿಸಿದ ವೇದಾಧ್ಯಯನಕ್ಕೆ ಅವಕಾಶ ಕೊಡಬಾರದೆಂಬ ಸಂಪ್ರದಾಯವಿತ್ತು. ಆದರೆ ಬೌದ್ಧಶಿಕ್ಷಣಪದ್ಧತಿಯಲ್ಲಿ ಮಂದಬುದ್ಧಿಯವರಿಗೂ ಶಿಕ್ಷಣವೀಯಬೇಕೆಂಬ ಸಂಪ್ರದಾಯವಿತ್ತು. ತಕ್ಷಶಿಲೆಯಲ್ಲಿ ಅಂಥ ಅನೇಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು. ಆದರೆ ಶಿಕ್ಷಣದಿಂದ ಹೆಚ್ಚಿನ ಪ್ರಯೋಜನ ಪಡೆಯಲಾರರೆಂಬ ಅರಿವಾದಾಗ ಅಂಥವರಿಗೆ ಶಿಕ್ಷಣವನ್ನು ಮುಗಿಸುವಂತೆ ಬುದ್ಧಿ ಹೇಳುತ್ತಿದ್ದರು. <ref>{{Cite web |url=http://www.ekanasu.com/2011/07/blog-post_4816.html |title=ಆರ್ಕೈವ್ ನಕಲು |access-date=2016-10-25 |archive-date=2024-12-02 |archive-url=https://web.archive.org/web/20241202030307/http://www.ekanasu.com/2011/07/blog-post_4816.html |url-status=dead }}</ref> ==ಇತಿಹಾಸ== ಪ್ರಾಚೀನ ಭಾರತದಲ್ಲಿ ವಿದ್ಯಾರ್ಥಿಗಳು ಗುರುಗಳಿಗೆ ಇಷ್ಟೇ ಬೋಧನೆಯ ಶುಲ್ಕ ಕೊಡಬೇಕೆಂಬ ಯಾವ ನಿಯಮವೂ ಇರಲಿಲ್ಲ. ಅಧ್ಯಾಪಕರ ಕರ್ತವ್ಯವೇ ಬೋಧಿಸುವ ಕಾರ್ಯವಾಗಿತ್ತು. ಬಡವನೆಂಬ ಕಾರಣದಿಂದ ಯಾರಿಗೂ ಜ್ಞಾನ ಬೋಧನೆಯನ್ನು ನಿರಾಕರಿಸುವಂತಿರಲಿಲ್ಲ. ಹಾಗೂ, ತಾನು ಕಲಿತ ಜ್ಞಾನ ಜೀವನೋಪಾಯಕ್ಕೆ ಮಾತ್ರವೆಂದು ಪರಿಗಣಿಸುವವರನ್ನು ಕಾಳಿದಾಸನಂಥ ಸಾಹಿತಿಗಳೂ ಟೀಕಿಸುವವರು (ಮಾಳವಿಕಾಗ್ನಿ ಮಿತ್ರ). ಶುಲ್ಕವನ್ನು ಅಪೇಕ್ಷಿಸಿ, ನಿಗದಿಯಾದ ಹಣಕ್ಕೆ ಬೋಧಿಸುವ ಅಧ್ಯಾಪಕ ಶ್ರಾದ್ಧವೇ ಮುಂತಾದ ಕರ್ಮಗಳಿಗೆ ಆಹ್ವಾನ ಯೋಗ್ಯನಲ್ಲವೆಂದು ಸ್ಮøತಿಗಳು ಸೂಚಿಸುತ್ತವೆ. ಹಾಗೆ, ಗೊತ್ತುಮಾಡಿದ ಹಣಕ್ಕೆ ವಿದ್ಯೆ ಹೇಳಿದರೆ ಅಧ್ಯಾಪಕ ಮತ್ತು ಶಿಷ್ಯರು ಇಬ್ಬರೂ ನರಕಕ್ಕೆ ಹೋಗುವರೆಂದು ಸೌರಪುರಾಣ ಸೂಚಿಸುತ್ತದೆ. ಆದರೆ ವಿದ್ಯಾರ್ಥಿಗಳಿಂದ ಯಾವ ಪ್ರತಿಫಲವನ್ನೂ ಪಡೆಯಕೂಡದೆಂಬ ನಿಷೇಧವೇನು ಇರಲಿಲ್ಲ. ಕೇವಲ ಮುಂಚೆಯೇ ಗೊತ್ತುಮಾಡಿಕೊಂಡ ನಿಷ್ಕರ್ಷಿತ ಹಣದಾಸೆಗೆ ಪಾಠ ಹೇಳುವುದನ್ನು ಮಾತ್ರ ನಿಷೇಧಿಸಿತ್ತು. ಇಂಥ ಸಂಪ್ರದಾಯ ಪೆರಿಕ್ಲೀಸ್ ಪೂರ್ವದ ಗ್ರೀಸಿನಲ್ಲೂ ಇತ್ತು. ಗುರುಶಿಷ್ಯರ ಅನ್ಯೋನ್ಯ ಬಾಂಧವ್ಯ ಪರಸ್ಪರ ಅಭಿಮಾನ ಗೌರವಗಳ ಮೇಲೆ ರೂಪುಗೊಂಡಿರಬೇಕೇ ಹೊರತು ಆರ್ಥಿಕ ಅವಲಂಬನೆಯ ಮೇಲಲ್ಲ ಎಂಬ ಭಾವನೆ ಅಲ್ಲಿ ಪ್ರಚಾರದಲ್ಲಿತ್ತು. ಅನಂತರ ಬಂದ ಸೋಫಿಸ್ಟರು ಮಾತ್ರ ಹಣಪಡೆದು, ವಿದ್ಯಾರ್ಥಿ ಕೇಳಿದ ವಿದ್ಯೆಕಲಿಸುವ ಸಂಪ್ರದಾಯವನ್ನು ಆಚರಣೆಗೆ ತಂದರು. ಮೊದಮೊದಲು ಈ ಪರಿವರ್ತನೆಯನ್ನು ಶಿಕ್ಷಣವೇತ್ತರು ಅಲ್ಲಗಳೆದರೂ ಕ್ರಿ.ಪೂ. ಮೂರನೆಯ ಶತಮಾನದ ವೇಳೆಗೆ ಅದು ಅಲ್ಲಿ ಸಾಮಾನ್ಯ ಸಂಪ್ರದಾಯವಾಗಿ ಹೋಯಿತು. ಭಾರತದಲ್ಲಿ ಮಾತ್ರ ಸಹಸ್ರಾರು ವರ್ಷಗಳ ಹಿಂದೆ ಆರಂಭವಾದ ಈ ಸಂಪ್ರದಾಯ ಇಂದಿಗೂ ಕೆಲವು ಪಾಠಶಾಲೆಗಳಲ್ಲಿ ಉಳಿದುಕೊಂಡೇ ಬಂದಿದೆ. ==ಗುರುದಕ್ಷಿಣೆ== ಶಿಷ್ಯ ಸಲ್ಲಿಸಲಾಶಿಸುವ ಗೌರವಧನವನ್ನು (ಗುರುದಕ್ಷಿಣೆ) ಅಧ್ಯಾಪಕ ಆ ಶಿಕ್ಷಣ ಮುಗಿದ ಅನಂತರವೇ ಸ್ವೀಕರಿಸತಕ್ಕದ್ದೆಂಬ ಸಂಪ್ರದಾಯವಿತ್ತು. ಯಾಜ್ಞವಲ್ಕ್ಯ ತನ್ನ ಶಿಷ್ಯನಾದ ಜನಕನಿಂದ ಗುರುದಕ್ಷಿಣೆಯನ್ನು ಅದೇ ಕಾರಣಕ್ಕಾಗಿ ಅನೇಕ ವೇಳೆ ತಿರಸ್ಕರಿಸಿದ ಉಲ್ಲೇಖವುಂಟು (ಬೃಹದಾರಣ್ಯಕ ಉಪನಿಷತ್). ಕೆಲವರ ದೃಷ್ಟಿಯಲ್ಲಾದರೂ ಇದು ಸೂಕ್ತವೆನಿಸಿರಲಾರದು. ಅಧ್ಯಾಪಕರೂ ಜೀವಿಸಿರಬೇಕಲ್ಲವೇ? ಅದಕ್ಕಾಗಿಯೇ ಒಂದಕ್ಷರ ಕಲಿಸಿದ್ದಕ್ಕೂ ಎಷ್ಟು ಕೊಟ್ಟರೂ ಸಾಲದೆಂಬ ಉಲ್ಲೇಖವುಂಟು (ಪರಾಶರಸ್ಮøತಿಯ ಮೇಲಿನ ಮಾಧವರ ವ್ಯಾಖ್ಯಾನ). ಅನೇಕ ವಿದ್ಯಾರ್ಥಿಗಳಿಗೆ ಒಟ್ಟಿಗೆ ಗುರುದಕ್ಷಿಣೆ ಕೊಡುವುದು ಕಷ್ಟವಾಗುತ್ತಿದ್ದಿರಬೇಕು; ಆದ್ದರಿಂದಲೇ ಅಂದಿಗಂದಿಗೆ ಗುರುದಕ್ಷಿಣೆ ಕೊಡಬಹುದಾದ ಮತ್ತು ಪಡೆಯಬಹುದಾದ ಅವಕಾಶವನ್ನೂ ಕಲ್ಪಿಸಿರುತ್ತದೆ. ಎಂದರೆ ಶಿಕ್ಷಣ ಮುಗಿಯುವವರೆಗೆ ಗುರುದಕ್ಷಿಣೆ ಸ್ವೀಕರಿಸಬಾರದೆಂಬ ವಿಧಿವಾಕ್ಯವಿದ್ದರೂ ಹಾಗೆ ಮಾಡದೆ ವಿದ್ಯಾರ್ಥಿಗಳು ಅವಕಾಶವಾದಾಗ ಕೊಡುತ್ತಿದ್ದರು. ಕೊಡಲು ಶಕ್ತರಾದವರು ಗುರುಕ್ಷಿಣೆ ಕೊಡದೆ ತಪ್ಪಿಸಿಕೊಳ್ಳುವಂತಿರಲಿಲ್ಲ. ಅದರಿಂದ ಅವರು ಸಮಾಜದ ನಿಂದೆಗೆ ಗುರಿಯಾಗಬೇಕಾಗುತಿತ್ತು. ವಿದ್ಯಾರ್ಥಿ ದಿಶೆಯಲ್ಲಿ ಶಿಷ್ಯನಿಗೆ ದೊರಕುವ ಬಹುಮಾನ, ದಾನ-ಇವೆಲ್ಲ ಗುರುಗಳಿಗೇ ಸಲ್ಲಬೇಕೆಂಬ ನ್ಯಾಯವಿತ್ತು. ಹಾಗೂ ಗುರುಗಳು ಕಷ್ಟದಿಶೆಯಲ್ಲಿದ್ದರೆ ಅದರಲ್ಲಿ (ಭಿಕ್ಷಾನ್ನದಲ್ಲೂ) ಮೂರನೆಯ ಒಂದು ಭಾಗವನ್ನು ತಾವು ಪಡೆಯಬೇಕೆಂಬ ವಿಧಾಯಕವಿತ್ತು (ಆಪಸ್ತಂಭ ಧರ್ಮಸೂತ್ರ). ಒಟ್ಟಿನಲ್ಲಿ ಪ್ರಾಚೀನ ಭಾರತದಲ್ಲಿ ಗುರುಗಳು ಶಿಷ್ಯರಿಂದ ನಿಗದಿಮಾಡಿಕೊಂಡು ಹಣ ಪಡೆಯುತ್ತಿರಲಿಲ್ಲ. ಜ್ಞಾನದ ಪ್ರಚಾರ ತಮ್ಮ ಭಾಗಕ್ಕೆ ಬಂದ ಕರ್ತವ್ಯ ಹೊಣೆಗಾರಿಕೆಗಳೆಂದು ಭಾವಿಸಿ ಬಡವಬಲ್ಲಿದರೆನ್ನದೆ ಎಲ್ಲರಿಗೂ ಜ್ಞಾನದಾನ ಮಾಡುತ್ತಿದ್ದರು. ಆದರೂ ಶಿಷ್ಯರು ತಮ್ಮ ಕೈಲಾದುದನ್ನು ಗುರುದಕ್ಷಿಣೆಯಾಗಿ ಸಲ್ಲಿಸುತ್ತಿದ್ದರು. ಗುರು, ಶಿಷ್ಯನ ಆಧ್ಯಾತ್ಮಿಕ ಪಿತನೆಂಬ ಭಾವೆನೆಯಿದ್ದುದರಿಂದ ಅವರ ನಡುವಣ ಬಾಂಧವ್ಯ ಮಮತೆ ವಾತ್ಸಲ್ಯಗಳಿಂದ ಕೂಡಿರುತ್ತಿತ್ತು. ಇದು ಹಿಂದೂ ಮತ್ತು ಬೌದ್ಧ ಶಿಕ್ಷಣಪದ್ಧತಿಗಳೆರಡಲ್ಲೂ ಪ್ರಧಾನ ಅಂಶವಾಗಿ ಕಂಡುಬರುತ್ತದೆ. ಜ್ಞಾನ ದಾನ ಮಾಡುವ ಅಧ್ಯಾಪಕನನ್ನು ತಂದೆತಾಯಿಗಳಂತೆ ಗೌರವಿಸಬೇಕೆಂದು ನಿರುಕ್ತಿ ಸೂಚಿಸುತ್ತದೆ. ಅಧ್ಯಾಪಕರು ತಮ್ಮ ಶಿಷ್ಯರನ್ನು ತಮ್ಮ ಮಕ್ಕಳಂತೆಯೇ ಕಾಣಬೇಕೆಂದು ಆಪಸ್ತಂಭ ಧರ್ಮಸೂತ್ರ ವಿಧಿಸುತ್ತದೆ. ತಮ್ಮ ಶಿಷ್ಯರ ಬಗ್ಗೆ ಎಲ್ಲ ಆಸಕ್ತಿಯನ್ನೂ ವಹಿಸಬೇಕೆಂದೂ ಅವರಿಗೆ ಬಟ್ಟೆ, ಭಿಕ್ಷಾಪಾತ್ರೆ ಮುಂತಾದುವನ್ನೆಲ್ಲ ಒದಿಗಿಸಿಕೊಡಬೇಕೆಂದೂ ಬುದ್ಧದೇವ ಹೇಳಿದ್ದಾನೆ (ದಿಘ್ಘನಕಾಯ). ಏಳನೆಯ ಶತಮಾನದಲ್ಲಿ ಬೌದ್ಧಮಠಗಳಲ್ಲಿ ಗುರುಗಳು ತಮ್ಮ ಶಿಷ್ಯರು ಆರೋಗ್ಯ ತಪ್ಪಿರುವಾಗ ತಾವೇ ದಾದಿಯಂತೆ ಉಚರಿಸುತ್ತಿದ್ದರೆಂಬ ಅಂಶವನ್ನು ಅಂದು ಇಲ್ಲಿ ಪ್ರವಾಸ ಕೈಕೊಂಡಿದ್ದ ಚೀನ ದೇಶದ ಯಾತ್ರಿಕ ಇತ್ಸಿಂಗ್ ಅಭಿಮಾನದಿಂದ ವಿವರಿಸಿದ್ದಾನೆ (ತಕಾ ಕುಸುವಿನ ಇತ್ಸಿಂಗ್). ಅಧ್ಯಾಪಕರು ಶಿಷ್ಯರ ಬಗ್ಗೆ ತಳೆದಿದ್ದ ಪುತ್ರವಾತ್ಸಲ್ಯದ ಫಲವಾಗಿ ಅವರ ಭಾಗಕ್ಕೆ ಇತರ ಕೆಲವು ಕರ್ತವ್ಯಗಳೂ ಬೀಳುತ್ತಿದ್ದವು. ಕ್ರಿಸ್ತಶಕದ ಆರಂಭದಲ್ಲಿ ಅದ್ಯಾಪಕರು ತಮ್ಮ ಶಿಷ್ಯರ ಜೀವನದ ಬಗ್ಗೆ ಕಣ್ಣಿಟ್ಟು ನೋಡುತ್ತಿದ್ದರು. ಯಾವುದನ್ನು ಅವರು ಅಭ್ಯಾಸ ಮಾಡಬೇಕು, ಯಾವುದನ್ನು ಮಾಡಬಾರದು ಎಂಬ ಬಗ್ಗೆ ಸ್ಪಷ್ಟ ತಿಳಿವಳಿಕೆ ನೀಡುತ್ತಿದ್ದರು. ಯಾವುದರ ಬಗ್ಗೆ ಆಸಕ್ತಿಯಿಂದಿರಬೇಕು ಯಾವುದನ್ನು ನಿರ್ಲಕ್ಷಿಸಬೇಕು ಎಂಬುದನ್ನು ಸೂಚಿಸುತ್ತಿದ್ದರು. ಆಹಾರ, ನಿದ್ರೆ, ಆರೋಗ್ಯ ಈ ವಿಷಯಗಳ ಬಗ್ಗೆಯೂ ಸೂಕ್ತ ತಿಳಿವಳಿಕೆ ನೀಡುತ್ತಿದ್ದರು; ಯಾರ ಸಂಗ ಸೇರಬೇಕು, ಯಾರ ಸಂಗ ಬಿಡಬೇಕು, ಯಾವ ಯಾವ ಗ್ರಾಮ ವಿಹಾರಾದಿಗಳನ್ನು ದರ್ಶಿಸಬೇಕು ಎಂಬ ಬಗ್ಗೆಯೂ ತಿಳಿವಳಿಕೆ ಹೇಳುತ್ತಿದ್ದರು (ಮಿಲಿಂದ ಪನ್ನ). ತಮಗೆ ಗೊತ್ತಿರುವ ವಿದ್ಯೆಯನ್ನು ತಮ್ಮ ಶಿಷ್ಯರಿಗೆ ಅಧ್ಯಾಪಕರು ನಿರ್ವಂಚನೆಯಿಂದ ಹೇಳಬೇಕಾಗಿತ್ತು. ತಮ್ಮ ಪ್ರೌಢಿಮೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಯಾವುದನ್ನೂ ಮರೆಮಾಚುವಂತಿರಲಿಲ್ಲ. ವೈದ್ಯವಿದ್ಯೆಯ ಗುರು [[ಉಪನಯನ]] ಸಂಸ್ಕಾರದ ವೇಳೆ ಅಗ್ನಿಸಾಕ್ಷಿಯಾಗಿ, ತನ್ನ ಶಿಷ್ಯನಿಂದ ಯಾವುದನ್ನೂ ಮರೆಮಾಚುವುದುಲ್ಲವೆಂಬ ಭಾಷೆ ಸ್ವೀಕರಿಸಿಬೇಕೆಂದು ಸುಶ್ರುತ ಸೂಚಿಸಿದ್ದಾನೆ. ಬುದ್ಧ ತನ್ನ ಗುರುವಾದ ಅಲಾರಕಲಾಮರಬಳಿ ತನ್ನ ಶಿಕ್ಷಣ ಮುಗಿಸಿದಾಗ ಗುರುಗಳು ಶಿಷ್ಯನನ್ನು ಉದ್ದೇಶಿಸಿ `ನಾವು ಎಂಥ ಸುಖೀ ಸ್ನೇಹಿತರಾಗಿದ್ದೇವೆ! ನಿನ್ನಂಥ ವಿದ್ಯಾರ್ಥಿ ನಿಷ್ಠರನ್ನು ಪಡೆದ ನಾವು ನಿಜವಾಗಿಯೂ ಸುಖೀಗೆಳೆಯರು. ನನಗೆ ಗೊತ್ತಿರುವ ತತ್ತ್ವವನ್ನು ನೀನೂ ಅರಿತಿರುವೆ; ನಿನಗೆ ಗೊತ್ತಿರುವ ತತ್ತ್ವವೇ ನನಗೂ ಗೊತ್ತಿದೆ. ನನ್ನಂತೆ ನೀನೂ ಆಗಿರುವೆ; ನೀನು ಸಾಧಿಸಿರುವುದನ್ನೇ ನಾನೂ ಪಡೆದಿರುವೆ. ಈ ಸಂಘದ ಸಂಯುಕ್ತ ರಕ್ಷಕರಾಗಿ ನಾವು ಇರೋಣ. ಇದು ನನ್ನ ಪ್ರಾರ್ಥನೆ ಎಂದು ನುಡಿದಿರುವುದು ಶಿಷ್ಯರಿಗೆ ಗುರುಗಳು ತಮ್ಮ ಸರ್ವ ಜ್ಞಾನವನ್ನೂ ಧಾರೆಯೆರೆದು ತಮಗೆ ಸರಿಸಮಾನರಾಗಿ ಮಾಡಿ ಆ ಮೂಲಕ ಪಡೆದುಕೊಳ್ಳುತ್ತಿದ್ದ ಸಾರ್ಥಕ್ಯವನ್ನು ಸ್ಪಷ್ಟಪಡಿಸುತ್ತದೆ. ಆ ಸಮಯದಲ್ಲಿ ಗುರುಗಳನ್ನುದ್ದೇಶಿಸಿ ಬುದ್ಧದೇವ ಭಾವಪೂರಿತನಾಗಿ `ಅಂಥ ಜ್ಞಾನಿಯಾದ ನನ್ನ ಗುರು ನನ್ನನ್ನು ಅವರಂತೆಯೇ ಸಿದ್ಧಪಡಿಸಿರುವರು ಎಂದು ಅಭಿಮಾನದಿಂದ ಉತ್ತರಿಸಿದ್ದಾನೆ (ಅರಿಯ ಪರಿವೇಶನ ಸುತ್ತ). ==ವಾಸಿಸುವಾಗ ವಿದ್ಯಾರ್ಥಿ== ಅಧ್ಯಾಪಕರ ಮನೆಯಲ್ಲಿ ವಾಸಿಸುವಾಗ ವಿದ್ಯಾರ್ಥಿ ಅವರ ಮನೆಗೆಲಸಗಳನ್ನು ಮಾಡಬೇಕಾಗುತ್ತಿತ್ತು. ಸಾಮಾನ್ಯವಾಗಿ ಗುರುದಕ್ಷಿಣೆ ಕೊಡಲು ಶಕ್ತಿಯಿಲ್ಲದ ಬಡವಿದ್ಯಾರ್ಥಿಗಳಿಂದ ಮಾತ್ರ ಅವರು ಅಂಥ ಸೇವಾ ಕಾರ್ಯಾವನ್ನು ಕೈಗೊಳ್ಳುತ್ತಿದ್ದರು. ಆದರೆ ತಮ್ಮ ಸೇವಾ ಕಾರ್ಯದಿಂದ ವಿದ್ಯಾರ್ಥಿಯ ಶಿಕ್ಷಣಕ್ಕೆ ಅಡ್ಡಿಬರದಂತೆ ನೋಡಿಕೊಳ್ಳುತ್ತಿದ್ದರು. ಅಲ್ಲದೆ, ತಮ್ಮ ಮನೆಗೆಲಸ ಮಾಡುವಾಗ ವಿದ್ಯಾರ್ಥಿಯ ಕ್ಷೇಮ ಚಿಂತನೆಯನ್ನೂ ಅವರು ಮಾಡಬೇಕಾಗಿತ್ತು. ಆ ಕಾರ್ಯದಲ್ಲಿ ತೊಡಗಿರುವಾಗ ಯಾವ ವಿದ್ಯಾರ್ಥಿಯಾದರೂ ಆಕಸ್ಮಿಕಕ್ಕೆ ಸಿಕ್ಕಿ ಮಡಿದರೆ ಅವರು ಘೋರ ತಪಸ್ಸನ್ನಾಚರಿಸಿ ಪ್ರಾಯಶ್ಚಿತ ಮಾಡಿಕೊಳ್ಳಬೇಕೆಂದು ಬೋಧಾಯನ ಧರ್ಮಸೂತ್ರ ಸೂಚಿಸುತ್ತದೆ. ಆದರೂ ಆಗ ಧೌಮ್ಯರಂಥ ಕೆಲವು ಗುರುಗಳು ಶಿಷ್ಯರಿಂದ ಅಧಿಕ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುವವರಿದ್ದಿರಬೇಕು. ಹಾಗೆಯೇ ಅವರನ್ನು ಕೆಲಸಕ್ಕೆ ಹಚ್ಚಲು ಹಿಂಜರಿಯುತ್ತದ್ದ ಗುರುಗಳೂ ಇರುತ್ತಿದ್ದರು ([[ಮಹಾಭಾರತ]]). ಶಿಸ್ತಿನ ಸಮಸ್ಯೆ: ಸಾಮಾನ್ಯವಾಗಿ ಗುರುಶಿಷ್ಯರಲ್ಲಿ ಸಂಪೂರ್ಣ ಅರಿವಿದ್ದುದರಿಂದ ಶಿಸ್ತಿನ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಆದರೆ ಅಂದಂದೇ ತುಂಟತನದ ವಿದ್ಯಾರ್ಥಿಗಳ ಬಗ್ಗೆ ಶಿಸ್ತಿನ ಕಾರ್ಯಕ್ರಮ ಅಗತ್ಯವಾಗುತ್ತಿತ್ತು ಕೆಲವರಿಗೆ ದೇಹದಂಡನೆಯೂ ಅಗತ್ಯವೆನಿಸಿರಬೇಕು. ಆದರೆ ಮನು ಒಳ್ಳೆಯ ಮಾತಿನಿಂದಲೇ ಅವರನ್ನು ಸನ್ಮಾರ್ಗಕ್ಕೆ ತರಬೇಕೆಂದು ವಾದಿಸಿದ್ದಾನೆ. ಉಪವಾಸ, ತಣ್ಣೀರು ಸ್ನಾನ ಅಥವಾ ಹೊರ ಹಾಕುವುದು ಈ ಮೊದಲಾದ ಶಿಕ್ಷೆಗಳ ಮೂಲಕ ಅಂಥವರನ್ನು ಒಳ್ಳೆಯ ನಡತೆಗೆ ತಿರುಗಿಸಬೇಕೆಂದು ಆಪಸ್ತಂಭ ಧರ್ಮಸೂತ್ರ ಸೂಚಿಸುತ್ತದೆ. ಸಾಮಾನ್ಯವಾಗಿ ದೇಹದಂಡನೆ ತ್ಯಾಜ್ಯವೆಂದು ಪರಿಗಣಿಸಿದ್ದರೂ ಕೆಲವು ವೇಳೆ ಅದು ಅಗತ್ಯ ಚಿಕಿತ್ಸೆಯೇ ಆಗುತ್ತಿತ್ತು. ಅದರೆ ತೀರ ಕ್ರೂರವಾಗಿರುವಂತಿರಲ್ಲಿಲ್ಲ; ಕೇವಲ ಸಣ್ಣ ಬೆತ್ತದಿಂದ ಕುಂಡಿಯ ಮೇಲೆ ಹೊಡಿಯಬಹುದಾಗಿತ್ತು. ಅಧ್ಯಾಪಕರು ಆ ನಿಯಮವನ್ನು ಉಲ್ಲಂಘಿಸಿದರೆ ಕಾನೂನು ರೀತ್ಯ ಶಿಕ್ಷಾರ್ಹರಾಗುತ್ತಿದ್ದರು. ಶಿಷ್ಯರು ಗುರುಗಳ ಮನೆಯಲ್ಲೆ ವಾಸಿಸುವಾಗ ಮೊದಮೊದಲು [[ವಿವಾಹ]] ಸಂಬಂಧವೂ ಆಗುತ್ತಿದ್ದುದುಂಟು. ಆದರೆ ಅನಂತರದ ದಿನಗಳಲ್ಲಿ ಅದು ನಿಷಿದ್ಧವೆನಿಸಿರಬೇಕು. ಗುರುಪುತ್ರಿಯಾದ ದೇವಯಾನಿ ತನ್ನನ್ನು ಮದುವೆಯಾಗಬಯಸಿದಾಗ ಶಿಷ್ಯನಾದ ಕಚ ಆ ಕಾರಣದಿಂದಲೇ ಒಪ್ಪಲಿಲ್ಲ. ಬಹುಶಃ ಹಲವಾರು ವಿದ್ಯಾರ್ಥಿಗಳಿದ್ದ ಮನೆಯಲ್ಲಿ ಸ್ಪರ್ಧೆಗೆ ಅವಕಾಶವಾಗಿ ತೊಂದರೆ ಉದ್ಭವಿಸುವುದೆಂಬ ಕಾರಣದಿಂದ ಈ ನಿಷೇಧ ಪ್ರವೃತ್ತಿ ಕಾಲಕ್ರಮದಲ್ಲಿ ಬೆಳೆದುಕೊಂಡಿರಬೇಕು. ಆದರೆ ಕೆಲವು ಗುರುಗಳು ತಮ್ಮ ಶಿಷ್ಯರನ್ನು ಅಳಿಯಂದಿರನ್ನಾಗಿ ಆರಿಸಿಕೊಳ್ಳುವುದರಲ್ಲಿ ಆಸಕ್ತಿ ಹೊಂದಿದ್ದುದು ಬೌದ್ಧ ಜಾತಕಗಳಿಂದ ತಿಳಿದುಬರುತ್ತದೆ. ಹಾಗೆ ಗುರುಗಳೇ ಆರಿಸಿಕೊಂಡಾಗ ಶಿಷ್ಯ ನಿರಾಕರಿಸುವಂತಿರಲಿಲ್ಲ. ಶಿಷ್ಯರ ಕರ್ತವ್ಯ: ಶಿಷ್ಯರು ತಮ್ಮ ಗುರುಗಳ ಬಗ್ಗೆ ಕಾಯೇನ ಮನಸಾ ವಾಚಾ ಗೌರವದಿಂದ ನಡೆದುಕೊಳ್ಳಬೇಕಾಗಿತ್ತು. ಬೆಳಗ್ಗೆ ಮುಂಚಿತವಾಗಿ ಎದ್ದು ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಬೇಕಾಗಿತ್ತು. ಅಧ್ಯಾಪಕರಿಗಿಂತ ಎತ್ತರದ ಸ್ಥಳದಲ್ಲಿ ಕೂರುವುದಾಗಲಿ ಅವರಿಗಿಂತ ಹೆಚ್ಚಿನ ಅಲಂಕೃತ ಉಡುಪು ಧರಿಸುವುದಾಗಲಿ ನಿಷಿದ್ಧವೆನಿಸಿತ್ತು. ಆದರೆ ಅವರ ದುರ್ನಡತೆಗಳ ಬಗ್ಗೆ ಶಿಷ್ಯರು ಕಣ್ಣು ಮುಚ್ಚಿಕೊಂಡಿರಬೇಕೆಂದು ಎಲ್ಲಿಯೂ ಸೂಚಿಸಿಲ್ಲ. ಹಿಂದೆ ಟೀಕಿಸುವುದರ ಬದಲು ಅದನ್ನು ಅವರಲ್ಲಿ ಚರ್ಚಿಸಬಹುದಾಗಿತ್ತು. ಹಾಗೂ ಗೌತಮನಂಥವರು ಅಂಥ ಗುರುಗಳ ಬಗ್ಗೆ ವಿದ್ಯಾರ್ಥಿ ವಿಧೇಯನಾಗಿರುವುದು ಸೂಕ್ತವೇ ಎಂದೂ ಅನುಮಾನಿಸಿರುವರು. ಅಂಥವರು ನೀಡುವ ಉಪದೇಶ ಪರಿಣಾಮಕಾರಿಯಾಗಲಾರದೆಂಬ ಭಾವನೆಯೇ ಇದಕ್ಕೆ ಕಾರಣ. ಗುರುವಿನ ನಮ್ರಸೇವಕನಾಗಿ, ಅವರ ಮಗನಂತೆ ಶಿಷ್ಯ ಅವರಿಗೆ ಸೇವೆ ಸಲ್ಲಿಸಬೇಕೆಂಬ ಭಾವನೆ ಸ್ವಾಭಾವಿಕವಾಗಿ ಅಂದಿನ ಗುರುಶಿಷ್ಯರ ಸಂಬಂಧದಲ್ಲಿ ಎದ್ದು ಕಾಣುತ್ತಿತ್ತು. ಅವರಿಗೆ ಹಲ್ಲುಜ್ಜುವ ಕಡ್ಡಿ ಒದಗಿಸುವುದು, ಸ್ನಾನಕ್ಕೆ ನೀರು ಕೊಡುವುದು, ಅವರ ಆಸನವನ್ನು ಸಿದ್ಧಪಡಿಸುವುದು, ಅವರ ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು, ದನಕರುಗಳಿದ್ದರೆ ಅವನ್ನು ಮೇಯಿಸುವುದು ಇವನ್ನೆಲ್ಲ ವಿದ್ಯಾರ್ಥಿ ಮಾಡಬೇಕಾಗಿತ್ತು. ಆದರೆ ಆ ಕಾರ್ಯ ಅವರ ಶಿಕ್ಷಣಕ್ಕೆ ಅಡ್ಡಿಯೆನಿಸುತ್ತಿರಲಿಲ್ಲ. ಶ್ರೀಮಂತ ವಿದ್ಯಾರ್ಥಿಗಳಾದರೆ ಅವರು ಅವನ್ನು ಕೇವಲ ಸೇವಾಸೂಚಕವಾಗಿ ಮಾತ್ರ ನಿರ್ವಹಿಸಬೇಕಾಗಿತ್ತು. ಹಗಲು ವೇಳೆ ತಮ್ಮ ಮನೆಗೆಲಸದಲ್ಲಿ ತೊಡಗಿರುವುದಾದರೆ ಅಂಥ ವಿದ್ಯಾರ್ಥಿಗಳಿಗೆ ಗುರುಗಳು ರಾತ್ರಿ ಪಾಠ ಹೇಳುತ್ತಿದ್ದರು. ವೈದಿಕ ಕಾಲದಲ್ಲಿ ಶಿಕ್ಷಣ ವೈಯಕ್ತಿಕವಾಗಿದ್ದುದರಿಂದ ಗುರು ಶಿಷ್ಯರ ಬಾಂಧವ್ಯ ಕೇವಲ ವೈಯಕ್ತಿಕ ಸ್ವರೂಪದ್ದಾಗಿತ್ತು. ಕ್ರಿಸ್ತಪೂರ್ವದಲ್ಲೆ ಬೌದ್ಧಯುಗದಲ್ಲಿ ಶಿಕ್ಷಣ ವ್ಯವಸ್ಥಿತ ಸ್ವರೂಪವನ್ನು ತಾಳಿ ಮಠಗಳೂ ಸಂಘಗಳೂ ಅಸ್ತಿತ್ವಕ್ಕೆ ಬಂದುವು. ಹಿಂದೂ ಶಿಕ್ಷಣ ಪದ್ಧತಿಯಲ್ಲಾದರೆ ಈ ಪರಿವರ್ತನೆಯಾದ್ದು 9 ನೆಯ ಶತಕದ ಆರಂಭದಿಂದ ಮಾತ್ರ. ಬೌದ್ಧ ಶಿಕ್ಷಣ ಪದ್ಧತಿಯಲ್ಲಿ ಶಿಷ್ಯರ ನಿಷ್ಠೆ ಗುರುಗಳಿಗಿಂತ ಸಂಘಕ್ಕೇ ಮೀಸಲಾಗಿತ್ತು. ಮುಂದಿನ ಜೀವನದಲ್ಲಿ ಗುರುಗಳ ಪ್ರಭಾವ: ಶಿಕ್ಷಣ ಮುಗಿದ ಮೇಲೆ ವಿದ್ಯಾರ್ಥಿಗಳು ತಮ್ಮ ಗುರುಗಳೊಡನೆ ಸಂಪರ್ಕ ಹೊಂದಿರುತ್ತಿದ್ದರು. ಆಗಾಗ ಅವರನ್ನು ನೋಡಿ ತಮ್ಮ ಅನುಮಾನಗಳನ್ನು ಪರಿಹರಿಸಿಕೊಳ್ಳುತ್ತಿದ್ದರು. ಸಾಧ್ಯವಾದಷ್ಟು ಗುರುದಕ್ಷಿಣೆಯನ್ನೂ ನೀಡುತ್ತಿದ್ದರು. ಅದರಿಂದ ಅಧ್ಯಾಪಕರೂ ತಮ್ಮ ಶಿಷ್ಯರು ಎಷ್ಟರ ಮಟ್ಟಿಗೆ ಜ್ಞಾನಾರ್ಜನೆಯನ್ನು ಮುಂದುವರಿಸುತ್ತಿದ್ದರು, ಎಷ್ಟರ ಮಟ್ಟಿಗೆ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವರು, ಯಾವ ಹೊಸ ಜ್ಞಾನವನ್ನು ದರ್ಶಿಸಿರುವರು ಎಂಬುದನ್ನು ಅರಿತುಕೊಳ್ಳುತ್ತಿದ್ದರು. ಹೀಗೆ ಪ್ರಾಚೀನ ಭಾರತದ ಶಿಕ್ಷಣ ಪದ್ಧತಿಯಲ್ಲಿ ಗುರುಶಿಷ್ಯ ಬಾಂಧವ್ಯ ಅಜೀವವೂ ಮುಂದುವರಿಯುತ್ತಿತ್ತು. ಅದು ಪರಸ್ಪರ ಪರಿಣಾಮಕಾರಿಯೂ ಆಗಿರುತ್ತಿತ್ತು. ಪ್ರಾಚೀನ ಭಾರತದ ವ್ಯವಸ್ಥೆಯ ಧ್ಯೇಯವೇನಿತ್ತೆಂಬುದನ್ನು ತೈತ್ತಿರೀಯ ಉಪನಿಷತ್ತಿನಲ್ಲಿ ಬರುವ ಗುರೂಪದೇಶ ಭಾಗ ಬಹಳ ಚೆನ್ನಾಗಿ ವಿವರಿಸಿದೆ. (ನೋಡಿ- ಉಪದೇಶ-ಭಾಷಣ) ಆಧುನಿಕ ಶಿಕ್ಷಣದಲ್ಲಿ ಗುರುಶಿಷ್ಯ ಬಾಂಧವ್ಯಸಾರ್ವತ್ರಿಕ ಶಿಕ್ಷಣ ಪ್ರಚಾರಕ್ಕೆ ಬಂದು ಒಬ್ಬೊಬ್ಬ ಅಧ್ಯಾಪಕನೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸಬೇಕಾಗಿರುವ ಆಧುನಿಕ ಕಾಲದಲ್ಲಿ ಅಧ್ಯಾಪಕರು ಹಿಂದಿನಂತೆ ತಮ್ಮ ವಿದ್ಯಾರ್ಥಿಗಳೊಡನೆ ನಿಕಟ ಸಂಬಂಧವನ್ನು ಹೊಂದಿರುವುದು ಸ್ವಾಭಾವಿಕವಾಗಿ ಅಸಾಧ್ಯವೆನಿಸಿದ್ದರೂ ಶಿಕ್ಷಣದ ಕಾರ್ಯಕ್ರಮದ ಯಶಸ್ಸಿಗೆ ಉಚಿತ ರೀತಿಯ ಸಂಬಂಧದ ಮಹತ್ತ್ವವನ್ನೂ ಎಲ್ಲ ಶಿಕ್ಷಣವೇತ್ತರೂ ಮನಗಂಡುಕೊಂಡಿರುವರು. ಹಾಗೂ ಸೂಕ್ತವೂ ಅನಿವಾರ್ಯವೂ ಆದಷ್ಟು ಮಟ್ಟಿಗಾದರೂ ಅಂಥ ಸಂಬಂಧವನ್ನು ಉಳಿಸಿಕೊಳ್ಳಬೇಕೆಂದು ಒತ್ತಿ ಹೇಳಿರುವರು. ಈ ಬಗೆಗೆ ಸಂಶೋಧನೆಗಳು ನಡೆದಿವೆ. ಆ ಸಂಶೋಧನೆಗಳಲ್ಲಿ ಯಾವ ರೀತಿಯ ಸಂಬಂಧಗಳು ಶಿಕ್ಷಣವನ್ನು ಪರಿಣಾಮಕಾರಗೊಳಿಸಬಲ್ಲವೆಂಬುದನ್ನು ವಿಶ್ಲೇಷಿಸಿ ತೋರಿಸಿಕೊಟ್ಟಿವೆ. ಅಂಥ ಅಂಶಗಳನ್ನು ಇಲ್ಲಿ ಪರಿಶೀಲಿಸಬಹುದು. ಅಧ್ಯಾಪಕರು ವಿದ್ಯಾರ್ಥಿಗಳ ಬಗ್ಗೆ ಸಹನೆ, ದಯೆ, ಕ್ಷಮೆ, ಸಹಕಾರ, ಸ್ವಾತಂತ್ರ್ಯಕ್ಕೆ ಪುರಸ್ಕಾರ, ನ್ಯಾಯಪರತೆ, ಪಕ್ಷಪಾತರಾಹಿತ್ಯತೆ, ಸರಸಪ್ರವೃತ್ತಿ, ದೃಢಚಿತ್ತ, ಒಳ್ಳೆಯದರ ಬಗ್ಗೆ ಮೆಚ್ಚಿಕೆ ಮುಂತಾದ ಋಜು ಸಂಬಂಧವನ್ನು ಹೊಂದಿರಬೇಕು. ಮಕ್ಕಳ ಮೇಲೆ ಅದು ಸತ್ಪರಿಣಾಮವನ್ನು ಬೀರಬಲ್ಲದು.ಮಕ್ಕಳಿಗೆ ಭೀತಿ ಹುಟ್ಟಿಸದೇ ಪ್ರೀತಿ ವಿಶ್ವಾಸಗಳಿಂದ ಅವರನ್ನು ಕಾಣುತ್ತ ಅವರು ತಮ್ಮ ಕಾರ್ಯಕ್ರಮಗಳನ್ನು ವ್ಯವಸ್ಥೆಗೊಳಿಸಿಕೊಳ್ಳಲು ಅವಕಾಶವೀಯುವ ಮನೋಭಾವವನ್ನು ತಳೆದಿರುವುದು, ದರ್ಪ ತೋರಿಸದೇ ಯಾವುದೋ ಕಾರ್ಯವನ್ನು ಅವರ ಮೇಲೆ ಕಡ್ಡಾಯವಾಗಿ ಹೊರಿಸಲು ಯತ್ನಿಸದೇ, ಅವರಲ್ಲಿ ಪ್ರಕಾಶನಕ್ಕೆ ಹಾತೊರೆಯುತ್ತಿರುವ ಆಸಕ್ತಿಗಳಿಗೆ ಯುಕ್ತ ಚಟುವಟಿಕೆಗಳನ್ನು ಒದಗಿಸುವುದು, ಚೆನ್ನಾಗಿ ಕೆಲಸ ಮಾಡುವ ಮಕ್ಕಳಿಗೆ ಪ್ರೋತ್ಸಾಹ ನೀಡುವುದು, ಮಿಕ್ಕವರಿಗೆ ಅನುಕಂಪೆಯಿಂದ, ಮಮತೆಯಿಂದ ಮಾರ್ಗದರ್ಶನ ನೀಡುವುದು, ತಮ್ಮ ವೈಯಕ್ತಿಕ ಸಮಸ್ಯೆಗಳ ಫಲವಾಗಿ ಉದ್ರಿಕ್ತರಾಗದೆ ಮಕ್ಕಳ ಬಗ್ಗೆ ವಿಹಿತ ರೀತಿಯಲ್ಲಿ ನಡೆದುಕೊಳ್ಳುವುದು, ಭಾವನೆಯಲ್ಲೂ ಕೃತಿಯಲ್ಲೂ ಎಲ್ಲ ವಿದ್ಯಾರ್ಥಿಗಳಲ್ಲೂ ಸಮಾನ ದೃಷ್ಟಿಯನ್ನು ವ್ಯಕ್ತಪಡಿಸುವುದು, ಪ್ರತಿಭಾವಂತ ಮಕ್ಕಳ ಪ್ರತಿಭೆಗೊಪ್ಪುವಂತೆ ಕಾರ್ಯಕ್ರಮ ಹಾಕಿಕೊಡುವುದು. ಹಿಂದುಳಿದವರಿಗೆ ವೈಯಕ್ತಿಕ ಗಮನನೀಡಿ ಅವರೂ ತಕ್ಕಷ್ಟು ಶಿಕ್ಷಣ ಪಡೆಯುವಂತೆ ಮಾಡುವುದು-ಈ ರೀತಿಯಲ್ಲಿ ವರ್ತಿಸುವುದರಿಂದ ಅವರ ಬೋಧನೆ ಪರಿಣಾಮಕಾರಿಯಾಗುವುದು. ಉದ್ಯಮಗಳನ್ನು ಆಚರಿಸುವಾಗ, ಹೊಸ ಕಾರ್ಯಕ್ರಮಗಳನ್ನು ಯೋಚಿಸುವಾಗ, ಸಾಮಾಜಿಕ ಕಾರ್ಯಕ್ರಮಗಳನ್ನು ಏರ್ಪಡಿಸುವಾಗ, ಉತ್ತರಗಳನ್ನು ತಿದ್ದುವಾಗ, ಮೌಲ್ಯಗಳನ್ನು ನಿಷ್ಕರ್ಷಿಸುವಾಗ ಮಕ್ಕಳ ಸಹಕಾರವನ್ನು ರೂಢಿಸಿಕೊಂಡು ಎಲ್ಲರಿಗೂ ಒಂದೊಂದು ಕ್ಷೇತ್ರದಲ್ಲಿ ನಾಯಕತ್ವದ ಕರ್ತವ್ಯ ಹೊಣೆಗಾರಿಕೆಗಳನ್ನು ವಹಿಸುವುದೂ ಆ ಮೂಲಕ ಮಕ್ಕಳಿಗೆ ತೃಪ್ತಿಯನ್ನುಂಟು ಮಾಡುವುದೂ ಶಿಕ್ಷಣದ ಮೇಲೆ ಸತ್ಪರಿಣಾಮ ಬೀರಬಲ್ಲವು. ಸಾಧ್ಯವಾದ ಮಟ್ಟಿಗೆ ಎಲ್ಲ ಮಕ್ಕಳ ಪರಿಚಯವನ್ನೂ ಮಾಡಿಕೊಂಡು ಅವರವರ ಮಾನಸಿಕ, ಸಂವೇಗಾತ್ಮಕ, ಸಾಮಾಜಿಕ, ನೈತಿಕ ಮತ್ತು ದೈಹಿಕ ಸ್ವರೂಪವನ್ನು ಅರಿತಿರುವುದು ಅವರ ಶಿಕ್ಷಣವನ್ನು ಸುಗಮವಾಗಿಸಲು ನೆರವಾಗುತ್ತದೆ. ತಮ್ಮ ಹಿತಾಸಕ್ತಿಯೂ ಪುರೋಭಿವೃದ್ಧಿಯೂ ಅಧ್ಯಾಪಕರ ಅಕಾಂಕ್ಷೆಯಾಗಿದೆ ಎಂಬುದನ್ನು ಮಕ್ಕಳು ಕಾರ್ಯತಃ ಮನಗಾಣುವಂತೆ ನಡೆದುಕೊಂಡಲ್ಲಿ ಶಿಕ್ಷಣ ಪರಿಣಾಮಕಾರಿಯಾಗುತ್ತದೆ. ಗುರುಗಳ ನಿತ್ಯ ಜೀವನದಲ್ಲಿ ಆದರ್ಶ ವ್ಯಕ್ತಪಟ್ಟರೆ ಮಕ್ಕಳಿಗೆ ಅವರಲ್ಲಿ ಅಭಿಮಾನ ಮೂಡುತ್ತದೆ. ಆಗ ಅವರ ನಡೆನುಡಿಗಳನ್ನು ಅನುಕರಿಸಿ ನಡೆಯುವುದು ವಿಹಿತವೆಂಬುದು ಸ್ವಪ್ರೇರಣೆಯಿಂದ ಉದ್ಭವಿಸಿ ಕಲಿವು ಸುಲಭವಾಗಿ ಸಿದ್ಧಿಸುತ್ತದೆ. ತಾವು ಹಿರಿಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಕಿರಿಯ ಅಧ್ಯಾಪಕರು ಎಂಬ ಭಾವನೆಯನ್ನೂ ತಳೆದಿದ್ದು, ತಾವು ಕಿರಿಯ ತಂಡವೊಂದರ ಯೋಗಕ್ಷೇಮವನ್ನೂ ಪುರೋಭಿವೃದ್ಧಿಯನ್ನೂ ಸಾಧಿಸಬೇಕಾಗಿರುವ ಹಿರಿಯ ನಾಯಕರು ಎಂದು ಭಾವಿಸಿ ವರ್ತಿಸಿದಲ್ಲಿ ಅಧ್ಯಾಪಕರ ಉದ್ದೇಶ ಸಫಲವಾಗುತ್ತದೆ, ಸರಸಪ್ರಸನ್ನತೆ, ಸ್ವಾಭಿಮಾನ, ಕರ್ತವ್ಯಪ್ರಜ್ಞೆ ಈ ಆದರ್ಶಗಳನ್ನೂ ಅಧ್ಯಾಪಕರು ಪಾಲಿಸಿದರೆ ಅವರಲ್ಲಿ ಕಂಡುಬರುವ ಸಹಾನುಭೂತಿ ಗಾಂಭೀರ್ಯಗಳು ಮಕ್ಕಳಲ್ಲೂ ತದನುಗುಣವಾದ ಮನೋಭಾವಗಳನ್ನು ಪೋಷಿಸಿ ಆದರಣೀಯ ವ್ಯಕ್ತಿತ್ವವನ್ನು ಮೂಡಿಸುತ್ತದೆ. ಮಕ್ಕಳನ್ನು ಮೆಚ್ಚಿಸಲು ಅವರೊಡನೆ ತೀರ ಸಲುಗೆಯಿಂದ, ಸುಮ್ಮಾನದಿಂದ ನಡೆದುಕೊಳ್ಳುವುದರಿಂದ ಅವರ ಬಗ್ಗೆ ಕ್ರಮಕ್ರಮವಾಗಿ ಮಕ್ಕಳು ಹೀನ ಭಾವನೆಯನ್ನು ಬೆಳೆಸಿಕೊಳ್ಳುವರು. ಅದರ ಫಲವಾಗಿ ಬೋಧನೆ ಪ್ರಭಾವ ಹೀನವಾಗುವುದು. ಜೊತೆಗೆ ಮಕ್ಕಳಲ್ಲಿ ಅಶಿಸ್ತು ತಲೆಹಾಕಿಕೊಳ್ಳುವುದು. ಮಕ್ಕಳಲ್ಲಿ ಕಂಡುಬರುವ ಮೊಂಡಾಟ, ತುಂಟಾಟ, ಅವಧಾನವಿಹೀನತೆ ಇವಾವುವನ್ನೇ ಆಗಲಿ ನಿವಾರಿಸಲು ಯತ್ನಿಸುವಾಗ ಬೈದು ಹಿಯ್ಯಾಳಿಸದೆ, ಆಗಲಿ ನೋಡುವ ಎಂದು ಸುಮ್ಮನೆ ಬಿಡದೆ, ಸಕಾಲದಲ್ಲಿ ಸರಿಯಾದ ರೀತಿಯಲ್ಲಿ ಎಚ್ಚರಿಸುವುದು ಅವರ ಶೈಕ್ಷಣಿಕ ಬೆಳೆವಣಿಗೆಗೆ ಸೂಕ್ತ ಮಾರ್ಗದರ್ಶನವೆನಿಸುತ್ತದೆ. ಮಕ್ಕಳಲ್ಲಿ ನಿಯಮಪಾಲನೆಯ ಗುಣವನ್ನು ಬೆಳೆಸುವುದು ಅಗತ್ಯವಾದರೂ ಅಧ್ಯಾಪಕರೂ ಆ ಕಾರ್ಯದಲ್ಲಿ ಸರ್ವಾಧಿಕಾರಿಯಂತೆ ವರ್ತಿಸದೆ ಕೌಶಲ್ಯದಿಂದ ವರ್ತಿಸುವುದರಿಂದ ತಮ್ಮ ಬಗ್ಗೆ ಅಧ್ಯಾಪಕರು ಕಠೋರತನದಿಂದಿರುವರೆಂದು ಭಾವಿಸುವುದನ್ನು ತಪ್ಪಿಸಬಹುದು. ವಿದ್ಯಾರ್ಥಿಗಳು ತಮಗೆ ಒಳ್ಳೆಯವರಾಗಿ ತೋರತಕ್ಕ ಅಧ್ಯಾಪಕರಲ್ಲಿ ಕಂಡುಕೊಂಡಿರುವ ಬಾಂಧವ್ಯವನ್ನು ಕುರಿತು ಸಂಶೋಧನೆಗಳೂ ನಡೆದಿವೆ. ತಮ್ಮ ಕಲಿವಿಗೆ ತರಗತಿಯಲ್ಲೂ ಹೊರಗೂ ಆಸಕ್ತಿ ವಹಿಸಿ ನೆರವಾಗುವುದು, ಹರ್ಷಚಿತ್ತದಿಂದ ಇರುವುದು, ಸರಸಪ್ರವೃತ್ತಿಯಿಂದ ನಡೆದುಕೊಂಡು ಗಂಭೀರವಾದರೂ ವಿದ್ಯಾರ್ಥಿಗಳ ವಿನೋದಾದಿ ಹುಡುಗತನವನ್ನು ಅರ್ಥಮಾಡಿಕೊಳ್ಳವುದು, ಹಿರಿಯರಾದರೂ ವಿದ್ಯಾರ್ಥಿಗಳ ಮಿತ್ರರಂತೆ ನಡೆದುಕೊಳ್ಳುವುದು, ವಿದ್ಯಾರ್ಥಿಗಳ ಕಷ್ಟಗಳನ್ನು ಅರಿತು ಅರ್ಥಮಾಡಿಕೊಳ್ಳುವುದರಲ್ಲಿ ಆಸಕ್ತಿ ವಹಿಸುವುದು, ತಮ್ಮ ಆದರ್ಶದಿಂದ ವಿದ್ಯಾರ್ಥಿಗಳಲ್ಲಿ ತಾವೂ ಕ್ರಿಯಾಶೀಲರಾಗಬೇಕೆಂಬ ಪ್ರಜ್ಞೆ ಮೂಡಿಸುವುದು-ಈ ಸಂಬಂಧವುಳ್ಳ ಅಧ್ಯಾಪಕರು ಅವರ ಮೆಚ್ಚಿಗೆಗೆ ಪಾತ್ರರಾಗುವರು. ==ಉಲ್ಲೇಖಗಳು== {{reflist}} {{Refimprove}} {{Interwikineeded}} [[ವರ್ಗ:ಶಿಕ್ಷಣ]] ns4un37t7wj3eal7aa74hmk0acjzxtv ಗೀತಾ.ಎಸ್. ಅಯ್ಯಂಗಾರ್ 0 90862 1376285 1344935 2026-07-04T07:10:11Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376285 wikitext text/x-wiki {{Infobox person | name = ಗೀತಾ.ಎಸ್. ಅಯ್ಯಂಗಾರ್ | image = Geeta_Iyengar.jpg | alt = | caption = | birth_name = | birth_date = {{Birth date|df=yes|1944|12|07}} | birth_place = | death_date = {{d-da|16 December 2018|7 December 1944}} | death_place = | nationality = ಭಾರತೀಯ | other_names = | known_for = ಮಹಿಳೆಯರಿಗೆ ಯೋಗ | occupation = ಯೋಗ ಲೇಖಕಿ ಮತ್ತು ಶಿಕ್ಷಕಿ }} '''ಗೀತಾ.ಎಸ್.ಅಯ್ಯಂಗಾರ್''', (೭ ಡಿಸೆಂಬರ್ ೧೯೪೪ – ೧೬ ಡಿಸೆಂಬರ್ ೨೦೧೮) ೧೯೪೪ ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದರು. ಗೀತಾರವರು ಪ್ರಸಿದ್ಧ ಯೋಗ ತರಬೇತುದಾರರಾದ [[ಬಿ. ಕೆ. ಎಸ್. ಐಯ್ಯಂಗಾರ್]] ರವರ ಹಿರಿಯ ಪುತ್ರಿ. ಮಹಿಳೆಯರ ಆರೋಗ್ಯ ಸಂಬಂಧಿ [[ಯೋಗ]] ತರಬೇತಿ ನೀಡುವುದು ಇವರ ವೈಶಿಷ್ಟ್ಯ. ==ವೃತ್ತಿ ಮತ್ತು ಬದುಕು== ಅಯ್ಯಂಗಾರ್ ಯೋಗ ಪದ್ಧತಿಯನ್ನು ಜಗತ್ತಿಗೆ ಮೊದಲ ಬಾರಿ ಪರಿಚಯಿಸಿದ ಯೊಗಾಚಾರ್ಯ ಬಿ.ಕೆ.ಎಸ್ ಅಯ್ಯಂಗಾರ್ ಗೀತಾರವರ ತಂದೆ.<ref>https://www.yogajournal.com/yoga-101/types-of-yoga/iyengar</ref> ಇವರು ತಮ್ಮ ಮಗಳಾದ ಗೀತಾರನ್ನು 'ಜಗತ್ತಿನ ಪ್ರಮುಖ ಮಹಿಳ ಯೋಗ ಶಿಕ್ಷಕಿ' ಎಂದು ಕರೆದಿದ್ದಾರೆ. ಗೀತಾರವರು ಬಾಲ್ಯದಿಂದಲೇ ತಮ್ಮ ತಂದೆಯೊಂದಿಗೆ ಯೋಗವನ್ನು ಕಲಿಯುತ್ತಿದ್ದರು. ಪ್ರೌಢ ಶಿಕ್ಷಣವನ್ನು ೧೯೬೧ರಲ್ಲಿ ಮುಗಿಸಿ, ತಮ್ಮ ತಂದೆಯೊಂದಿಗೆ ಅಂತಾರಾಷ್ಟ್ರೀಯ ಯೋಗ ತರಬೇತಿಯಲ್ಲಿ ಭಾಗವಹಿಸುತ್ತಿದ್ದರು. ೧೯೮೪ರಲ್ಲಿ ತಂದೆಯ ನಿವೃತ್ತಿಯ ನಂತರ ತಮ್ಮ ಸಹೋದರನಾದ ಪ್ರಶಾಂತ್ ಅಯ್ಯಂಗಾರ್ ಅವರ [http://bksiyengar.com/modules/Institut/RIMYI/rimyi.htm Ramamani Iyengar Memorial Yoga Institute (RIMYI)] ಇದರ ಸಹ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿದರು. ಇದರ ಜೊತಗೆ ಹಲವಾರು ಯೋಗ ತರಬೇತಿಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ==ತರಬೇತಿ== ಮಹಿಳೆಯರ [[ಆರೋಗ್ಯಶಿಕ್ಷಣ|ಆರೊಗ್ಯ]] ಸಂಬಂಧಿ ಯೋಗ ತರಬೇತಿಯನ್ನು ಗೀತಾರವರು ಅಳವಡಿಸಿಕೊಂಡಿದ್ದಾರೆ. ನಿರ್ದಿಷ್ಟ [[ಯೋಗ|ಆಸನ]] ಹಾಗೂ ಪ್ರಾಣಾಯಾಮದ ಮೂಲಕ ಮಹಿಳೆಯರಿಗೆ ತಮ್ಮ ಗರ್ಭಧಾರಣೆ, ಋತು ಚಕ್ರ, ಗರ್ಭಧಾರಣ ನಂತರದ ಸಮಯದಲ್ಲಿ ಉಪಯುಕ್ತವಾಗುವಂತೆ ಯೋಗ ತರಬೇತಿಯನ್ನು ನೀಡುತ್ತಾರೆ. ಗೀತಾರವರು 'ಯೋಗವು ದೇಹ ಮತ್ತು ಮಾನಸಿಕ ಅರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ' ಎಂದು ಹೇಳಿದ್ದಾರೆ. RIMYI ಬೋಧಿಸುವುದರ ಜೊತೆಗೆ, ಅಯ್ಯಂಗಾರ್ ನಿಯತಕಾಲಿಕವಾಗಿ ಅಯ್ಯಂಗಾರ್ ಯೋಗ ವಂಶಾವಳಿಯನ್ನು ಮುಂದುವರಿಸಲು ವಿಶ್ವದಾದ್ಯಂತ ಪ್ರವಾಸ ಮಾಡಿದರು. ಅವರು ವಿಶ್ವದಾದ್ಯಂತ, ಉತ್ತರ ಅಮೆರಿಕಾ, ಆಸ್ಟ್ರೇಲಿಯಾ, ದಕ್ಷಿಣಆಫ್ರಿಕಾ, ಮತ್ತು ಯುರೋಪ್ನಲ್ಲಿ ಯೋಗದಲ್ಲಿ ಪ್ರಸಿದ್ಧ ವ್ಯಕ್ತಿ.<ref>{{cite web |title=Wayback Machine |url=https://www.iyengaryoga.org.uk/mi-client/media/documents/practice_of_women.pdf |website=web.archive.org |accessdate=21 March 2020 |date=16 April 2015 |archive-date=16 ಏಪ್ರಿಲ್ 2015 |archive-url=https://web.archive.org/web/20150416155034/https://www.iyengaryoga.org.uk/mi-client/media/documents/practice_of_women.pdf |url-status=bot: unknown }}</ref> ಅವರು ವಿಶ್ವದಾದ್ಯಂತ ಯೋಗ ಶಿಕ್ಷಕರಿಗೆ ತರಬೇತಿ ನೀಡಿದರು, ಉದಾಹರಣೆಗೆ ಇಟಲಿಯಲ್ಲಿ. ೭೪ ವರ್ಷದ ವಯಸ್ಸಿನಲ್ಲಿ ತನ್ನ ತಂದೆಯ ಜನ್ಮ ಶತಮಾನೋತ್ಸವದ ಎರಡು ದಿನಗಳ ನಂತರ ಅವರು ೧೬ ಡಿಸೆಂಬರ್ ೨೦೧೮ ರಂದು ನಿಧನರಾದರು. ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಒಂದು ವರ್ಷಕ್ಕೂ ಹೆಚ್ಚು ಕಾಲ ಗಾಲಿಕುರ್ಚಿಯನ್ನು ಬಳಸುತ್ತಿದ್ದರು. ತನ್ನ ತಂದೆಯ ೧೦೦ ನೇ ಜನ್ಮ ವಾರ್ಷಿಕೋತ್ಸವದ ಆಚರಣೆಯನ್ನು ಪೂರ್ಣಗೊಳಿಸುವ ತನಕ ಅವಳು ನಿರ್ಗಮಿಸುವುದಿಲ್ಲ ಎಂದು ಅವಳು ಹೇಳುತ್ತಿದ್ದಳು. ==RIMYI ಸಂಸ್ಥೆ== RIMYI ಯಲ್ಲಿ ಯೋಗ ತರಬೇತಿಯೊಂದಿಗೆ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರವಾಸ ಮಾಡಿ ಯೋಗ ತರಬೇತಿಯನ್ನು ನೀಡಿದ್ದಾರೆ. [[ಉತ್ತರ ಅಮೇರಿಕ]], [[ಆಸ್ಟ್ರೇಲಿಯ]], [[ದಕ್ಷಿಣಆ‍ಫ್ರಿಕಾ]], [[ಯುರೋಪ್]]. ==ನಿಧನ== ಡಾ. ಗೀತಾ ಎಸ್.ಅಯ್ಯಂಗಾರ್ (೭೪) ತಮ್ಮ ಪುಣೆಯ ಮನೆಯಲ್ಲಿ ೧೬ ನೆಯ ತಾರೀಖು,ನಿಧನರಾದರು. <ref> [https://www.thehindu.com/news/national/other-states/noted-yoga-exponent-geeta-iyengar-daughter-of-yogacharya-bks-iyengar-passes-away/article25756852.ece, Yoga exponent Geeta iyengar, daughter of B.K.S.Iyengar passes away, Hindu news paper, Dec,16, 2018] </ref> ==ಪ್ರಕಟಣೆಗಳು== *Iyengar, Geeta. Yoga: A Gem for Women,<ref>https://www.goodreads.com/book/show/318954.Yoga</ref> *Iyengar, Geeta. Yoga in Action – Preliminary, Course<ref>{{Cite web |url=https://iynaus.org/store/books/yoga-action-preliminary-course-book |title=ಆರ್ಕೈವ್ ನಕಲು |access-date=2017-10-01 |archive-date=2012-10-05 |archive-url=https://web.archive.org/web/20121005110307/http://iynaus.org/store/books/yoga-action-preliminary-course-book |url-status=dead }}</ref>, *Clennell, Bobby; Iyengar, Geeta. The Women's Yoga Book: Asana and Pranayama for All Phases of the Menstrual Cycle<ref>https://www.goodreads.com/book/show/1213933.The_Woman_s_Yoga_Book</ref>, *Iyengar, Geeta. Iyengar Yoga for Motherhood: Safe Practice for Expectant & New Mothers<ref>https://www.goodreads.com/book/show/354705.Iyengar_Yoga_for_Motherhood</ref>, ==ಉಲ್ಲೇಖಗಳು== {{Reflist}} {{Interwikineeded}} [[ವರ್ಗ:ಯೋಗ ಶಿಕ್ಷಕರು]] [[ವರ್ಗ:ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ ಸ್ಪರ್ಧೆಗೆ ವಿಸ್ತರಿಸಿದ ಲೇಖನ]] 06zrzjkthzb99dj80218p02kmz7gfti ಕಹೋ ನಾ... ಪ್ಯಾರ್ ಹೇ (ಚಲನಚಿತ್ರ) 0 130954 1376264 1372823 2026-07-03T19:13:01Z ~2026-36694-37 100187 ಕೊಟ್ರೇಶಿ ಕನಸು 1376264 wikitext text/x-wiki {{Infobox film|name=ಕಹೋ ನಾ... ಪ್ಯಾರ್ ಹೇ|cinematography=ಕಬೀರ್ ಲಾಲ್|budget=ಅಂದಾಜು {{INR}}10 ಕೋಟಿ<ref name="boi">{{cite web|url=http://www.boxofficeindia.com/movie.php?movieid=711|title=Kaho Naa... Pyaar Hai – Movie |work=Box Office India|accessdate=26 July 2016}}</ref>|language=ಹಿಂದಿ|country=ಭಾರತ|runtime=180 ನಿಮಿಷಗಳು|released={{Film date|df=yes|2000|01|14}}|distributor=ಈರಾಸ್ ಇಂಟರ್‌ನ್ಯಾಶನಲ್<br />ಸಾರೆಗಾಮಾ|studio=ಫ಼ಿಲ್ಮ್‌ಕ್ರಾಫ಼್ಟ್ ಪ್ರೊಡಕ್ಷನ್ಸ್ ಪ್ರೈ. ಲಿ.|editing=ಸಂಜಯ್ ವರ್ಮಾ|music=ರಾಜೇಶ್ ರೋಶನ್|image=Kaho Naa Pyaar Hai Poster.jpg|starring=ಹೃತಿಕ್ ರೋಶನ್<br />ಅಮೀಶಾ ಪಟೇಲ್<br />ದಲೀಪ್ ತಾಹಿಲ್<br />ಅನುಪಮ್ ಖೇರ್|based on=''ರಥ ಸಪ್ತಮಿ''|screenplay=ರವಿ ಕಪೂರ್<br />ಹನಿ ಇರಾನಿ|story=ರಾಕೇಶ್ ರೋಶನ್|writer=ರಾಕೇಶ್ ರೋಶನ್|producer=ರಾಕೇಶ್ ರೋಶನ್|director=ರಾಕೇಶ್ ರೋಶನ್|caption=ಚಿತ್ರಮಂದಿರ ಬಿಡುಗಡೆಯ ಭಿತ್ತಿಪತ್ರ|gross=ಅಂದಾಜು {{INR}} 80 ಕೋಟಿ<ref name="boi" />}}'''''ಕಹೋ ನಾ... ಪ್ಯಾರ್ ಹೇ''''' (ಅನುವಾದ: 'ಹೇಳಿಬಿಡು<span style="white-space:nowrap;">... ನೀನು ಪ್ರೀತಿಸುತ್ತಿದ್ದೀಯಾ'</span>) ೨೦೦೦ರ ಒಂದು ಹಿಂದಿ ಸಂಗೀತ ಪ್ರಣಯಪ್ರಧಾನ ರೋಮಾಂಚನಕಾರಿ ಚಲನಚಿತ್ರ. ಇದನ್ನು ರಾಕೇಶ್ ರೋಶನ್ ಬರೆದು ನಿರ್ದೇಶಿಸಿದ್ದಾರೆ. ಇದು [[ಹೃತಿಕ್‌ ರೋಷನ್‌]] ಮತ್ತು [[ಅಮೀಶಾ ಪಟೇಲ್]] ಅಭಿನಯದ ಮೊದಲ ಚಲನಚಿತ್ರವಾಗಿತ್ತು. ಆ ವರ್ಷದಲ್ಲಿ ಅತಿ ಹೆಚ್ಚು ಹಣಗಳಿಸಿದ ''ಕಹೋ ನಾ.. ಪ್ಯಾರ್ ಹೇ'' ೨೦೦೦ನೇ ಸಾಲಿನ ಅತ್ಯಂತ ಯಶಸ್ವಿ [[ಬಾಲಿವುಡ್]] ಚಲನಚಿತ್ರವಾಗಿತ್ತು.<ref name="Box Office 2000">{{Cite web|url=http://boxofficeindia.com/showProd.php?itemCat=206&catName=MjAwMA%3D%3D|title=Box Office 2000|website=[[Box Office India]]|archive-url=https://web.archive.org/web/20131014132353/http://boxofficeindia.com/showProd.php?itemCat=206&catName=MjAwMA%3D%3D|archive-date=14 October 2013|access-date=25 December 2016}}</ref> ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದ ಹೃತಿಕ್ ರಾತ್ರೋರಾತ್ರಿ ಸೂಪರ್‌ಸ್ಟಾರ್ ಆದರು. ಮಾಧ್ಯಮಗಳು ಅವರ ಯಶಸ್ವಿ ಪಾದಾರ್ಪಣೆಯನ್ನು 'ಹೃತಿಕ್ ಮೇನಿಯಾ' ಎಂದು ಕರೆದರು,<ref>{{Cite web|url=http://www.hinduonnet.com/2000/08/18/stories/09180221.htm|title=A perfect professional has come to stay|website=TheHindu|archive-url=https://web.archive.org/web/20110606135333/http://www.hinduonnet.com/2000/08/18/stories/09180221.htm|archive-date=6 June 2011|access-date=21 May 2010}}</ref> ಮತ್ತು ಅಂದಿನಿಂದ ಅವರು 'ಸಹಸ್ರವರ್ಷದ ಸೂಪರ್‌ಸ್ಟಾರ್' ಎಂದು ಪರಿಚಿತರಾಗಿದ್ದಾರೆ.<ref name="gaiety galaxy">{{Cite news|url=https://www.mid-day.com/articles/gaiety-galaxy-tells-the-tale-of-the-rise-of-millennial-superstar-hrithik-roshan/18942198|title=mid-day.com|work=[[Mid Day]]|access-date=23 October 2017}}{{Dead link|date=ಮೇ 2026 |bot=InternetArchiveBot |fix-attempted=yes }}</ref><ref name="Millennial Superstar">{{Cite web|url=http://www.uniindia.com/netizens-hail-hrithik-roshan-as-biggest-crowd-puller-this-millennium/entertainment/news/1277330.html|title=uniindia.com|publisher=[[United News of India]]|access-date=25 October 2017}}</ref><ref name="18YearsofKahoNaaPyaarHai">{{Cite news|url=http://www.bollywoodhungama.com/news/features/18yearsofkahonaapyaarhai-gaiety-galaxy-tells-tale-rise-millennial-superstar-hrithik-roshan/|title=bollywoodhungama.com|work=[[Bollywood Hungama]]|access-date=29 October 2017}}</ref> ''ಕಹೋ ನಾ.. ಪ್ಯಾರ್ ಹೇ'' ಅತಿ ಹೆಚ್ಚು ಪ್ರಶಸ್ತಿಗಳನ್ನು—ಅಸಂಖ್ಯಾತ ಸಮಾರಂಭಗಳು ಮತ್ತು ವರ್ಗಗಳಲ್ಲಿ ಒಟ್ಟು ೯೨ ಪ್ರಶಸ್ತಿಗಳನ್ನು ಗೆದ್ದಿದ್ದಕ್ಕಾಗಿ [[ಗಿನ್ನೆಸ್ ದಾಖಲೆಗಳ ಪುಸ್ತಕ]]ದಲ್ಲಿ (೨೦೦೨) ಸೇರ್ಪಡೆಯಾಯಿತು.<ref>{{Cite web|url=https://twitter.com/filmfare/status/959430519288147968|title=‘Kaho Naa.. Pyar Hai’ was added to the Guinness Book of World Records 2002 edition for winning the most number of awards for a movie. The movie won a total of 92 awards! #FilmFact|website=[[Twitter]]|access-date=February 2, 2018}}</ref> ಅದೇ ರೀತಿ ಅತಿ ಹೆಚ್ಚಿನ ಸಂಖ್ಯೆಯ ಪ್ರಶಸ್ತಿಗಳನ್ನು ಗೆದ್ದ ಬಾಲಿವುಡ್ ಚಿತ್ರವಾಗಿದ್ದಕ್ಕಾಗಿ ''ಲಿಮ್ಕಾ ದಾಖಲೆಗಳ ಪುಸ್ತಕ''ದಲ್ಲಿ (೨೦೦೩) ಕೂಡ ಸೇರ್ಪಡೆಯಾಗಲಿದೆ.<ref>{{Cite web|url=http://www.rediff.com/movies/2003/jul/18news.htm|title=Kaho Naa... Pyaar Hai breaks record|date=18 July 2003|publisher=Rediff}}</ref> ನಿರ್ದೇಶಕ ಮತ್ತು ನಿರ್ಮಾಪಕರಾಗಿ, ರಾಕೇಶ್ ರೋಶನ್ ತಮ್ಮ ಮೊಟ್ಟಮೊದಲ [[ಫಿಲ್ಮ್‌ಫೇರ್ ಪ್ರಶಸ್ತಿಗಳು|ಫಿಲ್ಮ್‌ಫೇರ್ ಪ್ರಶಸ್ತಿಯನ್ನು]] ಸ್ವೀಕರಿಸಿದರು. ಅವರ ಮಗ ಒಂದೇ ಚಲನಚಿತ್ರಕ್ಕೆ ಫಿಲ್ಮ್‌ಫೇರ್ ಅತ್ಯುತ್ತಮ ಪ್ರಥಮ ಪ್ರವೇಶ ಪ್ರಶಸ್ತಿಯನ್ನು ಮತ್ತು ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದ ಏಕೈಕ ನಟ ಎನಿಸಿಕೊಂಡರು. ಈ ಚಿತ್ರವು ೧೯೮೬ರ ಕನ್ನಡ ಚಲನಚಿತ್ರ [[ರಥಸಪ್ತಮಿ (ಚಲನಚಿತ್ರ)|''ರಥಸಪ್ತಮಿಯಿಂದ'']] ಸ್ಫೂರ್ತಿ ಪಡೆದಿತ್ತು. ಸೇಮ್ ಬೇಸ್ಡ್ [[ಆಕಾಶ್ (ಚಲನಚಿತ್ರ)|ಆಕಾಶ್]] (೨೦೦೫) ಕನ್ನಡ ಮೂವಿ. == ಕಥಾವಸ್ತು == ರೋಹಿತ್ (ಹೃತಿಕ್ ರೋಶನ್) ಮತ್ತು ಅವನ ತಮ್ಮ ಅಮಿತ್ ಅನಾಥರಾಗಿದ್ದು ತಮ್ಮ ಪ್ರೀತಿಯ ಆಂಟಿ ಮತ್ತು ಅಂಕಲ್‍ ಹಾಗೂ ಆ ಮನೆಯ ಮಾಲೀಕರಾದ ಲಿಲಿ (ಫ಼ರೀದಾ ಜಲಾಲ್) ಮತ್ತು ಆ್ಯಂಥನಿಯರೊಂದಿಗೆ (ಸತೀಶ್ ಶಾ) ಒಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುತ್ತಾರೆ. ರೋಹಿತ್‍ಗೆ ಗಾಯಕನಾಗುವ ಆಕಾಂಕ್ಷೆಯಿದ್ದು ಮಲಿಕ್ (ದಲೀಪ್ ತಾಹಿಲ್) ನಡೆಸುವ ಒಂದು ಕಾರ್ ಶೋರೂಂನಲ್ಲಿ ಮಾರಾಟಗಾರನಾಗಿ ಕೆಲಸಮಾಡುತ್ತಿರುತ್ತಾನೆ. ಒಂದು ದಿನ, ಅವನು ಮಿ. ಸಕ್ಸೇನಾನ (ಅನುಪಮ್ ಖೇರ್) ಸುಂದರ ಮಗಳಾದ ಸೋನಿಯಾ ಸಕ್ಸೇನಾಳನ್ನು (ಅಮೀಶಾ ಪಟೇಲ್) ಭೇಟಿಯಾಗುತ್ತಾನೆ. ಸೋನಿಯಾ ಸೇರಿದಂತೆ,ಎಲ್ಲರಿಗೂ ತಿಳಿಯದಂತೆ, ಅವಳ ಅಪ್ಪ ಮತ್ತು ಮಲಿಕ್ ಇಬ್ಬರು ಭ್ರಷ್ಟ ಪೋಲಿಸ್ ಅಧಿಕಾರಿಗಳ (ಮೋಹ್‍ನೀಶ್ ಬೆಹೆಲ್ ಮತ್ತು ಆಶೀಶ್ ವಿದ್ಯಾರ್ಥಿ) ನೆರವಿನಿಂದ ಒಂದು ಮಾದಕವಸ್ತುಗಳ ನಿಯಂತ್ರಣ ಕೂಟವನ್ನು ನಡೆಸುತ್ತಿರುತ್ತಾರೆ. ಬೀಚ್‍ನಲ್ಲಿ ಸೋನಿಯಾಳ ಹುಟ್ಟುಹಬ್ಬದ ಪಾರ್ಟಿಯ ವೇಳೆ ರೋಹಿತ್ ಮತ್ತು ಸೋನಿಯಾ ಮತ್ತೊಮ್ಮೆ ಒಬ್ಬರನ್ನೊಬ್ಬರು ನೋಡುತ್ತಾರೆ. ರೋಹಿತ್ ಅವಳಿಗಾಗಿ ಹಾಡಿದ ಬಳಿಕ, ವಿಹಾರ ನೌಕಾಯಾನದಲ್ಲಿ ಹಾಡಲು ಅವನನ್ನು ಆಹ್ವಾನಿಸಲಾಗುತ್ತದೆ. ಆಚರಣೆಯ ವೇಳೆ, ರೋಹಿತ್ ಮತ್ತು ಸೋನಿಯಾ ಪಾನಮತ್ತರಾಗಿ ಒಂದು ಕಾಪುದೋಣಿಯಲ್ಲಿ ಬಿದ್ದು ಅದು ಹಡಗಿನಿಂದ ಬೇರೆಯಾಗುತ್ತದೆ. ರೋಹಿತ್ ಒಂದು ದ್ವೀಪಕ್ಕೆ ದೋಣಿಯನ್ನು ಸಾಗಿಸುತ್ತಾನೆ. ಅಲ್ಲಿ ಅವರು ಕೆಲವು ದಿನಗಳವರೆಗೆ ಸಿಕ್ಕಿಬೀಳುತ್ತಾರೆ. ಈ ಸಮಯದಲ್ಲಿ ಅವರು ಒಬ್ಬರನ್ನೊಬ್ಬರು ಪ್ರೀತಿಸತೊಡಗುತ್ತಾರೆ. ಸಕ್ಸೇನಾ ಅವರನ್ನು ಪಾರುಮಾಡುತ್ತಾನೆ. ಆದರೆ ತಮ್ಮ ವರ್ಗ ವ್ಯತ್ಯಾಸಗಳ ಕಾರಣ ಅವರ ಪ್ರೀತಿಯನ್ನು ಒಪ್ಪುವುದಿಲ್ಲ. ತನ್ನ ಉದ್ದೇಶಗಳು ಮರ್ಯಾದೆಯಿಂದ ಕೂಡಿವೆ ಎಂದು ರೋಹಿತ್ ಸಕ್ಸೇನಾಗೆ ಮನವರಿಕೆ ಮಾಡಿಕೊಟ್ಟಾಗ ಸಕ್ಸೇನಾ ಒಪ್ಪಿಕೊಂಡು ರೋಹಿತ್ ಯಶಸ್ವಿಯಾಗಬಲ್ಲನಾದರೆ, ಸೋನಿಯಾಳನ್ನು ಮದುವೆ ಮಾಡಿಕೊಳ್ಳಲು ಬಿಡುವುದಾಗಿ ಹೇಳುತ್ತಾನೆ. ತನ್ನನ್ನು ತಾನು ಸಾಬೀತುಪಡಿಸಲು ದೃಢಸಂಕಲ್ಪ ಮಾಡಿ, ರೋಹಿತ್ ಮತ್ತು ಅವನ ಸ್ನೇಹಿತರು ಅವನಿಗಾಗಿ ಒಂದು ದಾಖಲೆ ವ್ಯವಹಾರವನ್ನು ತಂದುಕೊಡಲು ಪ್ರಯತ್ನಿಸುತ್ತಾರೆ. ಅಂತಿಮವಾಗಿ ರೋಹಿತ್ ಒಬ್ಬ ಸ್ಥಳೀಯವಾಗಿ ಸುಪರಿಚಿತವಾದ ಕಲಾವಿದನಾಗುತ್ತಾನೆ ಮತ್ತು ಸಂಗೀತ ಕೂಟವನ್ನು ನಡೆಸಿಕೊಡಲು ತಯಾರಾಗುತ್ತಾನೆ. ಕಾರ್ಯಕ್ರಮದ ದಿನದಂದು, ಅವರ ಮಾದಕ ವಸ್ತುಗಳ ವ್ಯವಹಾರಗಳ ಬಗ್ಗೆ ತಿಳಿದಿದ್ದ ಆಯುಕ್ತನನ್ನು ಭ್ರಷ್ಟ ಪೋಲಿಸಿನವರು ಮತ್ತು ಮಲಿಕ್ ಗುಂಡಿಕ್ಕಿ ಸಾಯಿಸುವುದನ್ನು ರೋಹಿತ್ ನೋಡುತ್ತಾನೆ. ಅವರು ಅವನ ಇರುವಿಕೆಯನ್ನು ಪತ್ತೆಹಚ್ಚಿ ಅವನಿಗೆ ಗುಂಡು ಹೊಡೆದು ಅವನನ್ನು ಗಾಯಗೊಳಿಸುತ್ತಾರೆ ಮತ್ತು ಒಂದು ಸೇತುವೆಯ ಮೇಲೆ ಹಿಂಬಾಲಿಸುತ್ತಾರೆ. ಅವರು ಅವನ ಸೈಕಲ್‍ನ್ನು ರಸ್ತೆಯಿಂದ ಉರುಳಿಸಿದ ಕಾರಣ ಅವನು ನದಿಯೊಳಗೆ ಬೀಳುತ್ತಾನೆ. ಈಜಲು ಬಾರದ ರೋಹಿತ್ ಮುಳುಗುತ್ತಾನೆ. ಈ ಸುದ್ದಿಯಿಂದ ಆಘಾತಗೊಂಡ ಅಮಿತ್ ಮೂಕನಾಗುತ್ತಾನೆ ಮತ್ತು ಬಹಳ ದುಃಖಿತಳಾದ ಸೋನಿಯಾ ಖಿನ್ನತೆಗೊಳಗಾಗುತ್ತಾಳೆ. ಅವಳಿಗೆ ಅವಳ ಖಿನ್ನತೆಯನ್ನು ಹೋಗಲಾಡಿಸಲು ನೆರವಾಗಲು ಮಿ. ಸಕ್ಸೇನಾ ಸೋನಿಯಾಳನ್ನು ಅವಳ ಸೋದರನ ಬಳಿ [[ನ್ಯೂ ಜೀಲ್ಯಾಂಡ್]]‍ಗೆ ಕಳಿಸುತ್ತಾನೆ. ಅಲ್ಲಿ ಸೋನಿಯಾ ತನ್ನ ಸೋದರಸಂಬಂಧಿ ನೀತಾಳ (ತನಾಜ಼್ ಕುರಿಮ್) ಗೆಳೆಯ ರಾಜ್ ಚೋಪ್ರಾಳನ್ನು (ಹೃತಿಕ್ ರೋಶನ್) ಭೇಟಿಯಾಗುತ್ತಾಳೆ. ಅವಳಿಗೆ ತೀವ್ರ ಆಘಾತವಾಗುವಂತೆ ಅವನು ಎದ್ದುಕಾಣುವಂತೆ ರೋಹಿತ್‍ನನ್ನು ಹೋಲುತ್ತಾನೆ, ಆದರೆ ಅವರ ವ್ಯಕ್ತಿತ್ವಗಳು ಸ್ವಲ್ಪ ಬೇರೆಯಾಗಿರುತ್ತವೆ. ರಾಜ್ ಸೋನಿಯಾಳನ್ನು ಪ್ರೀತಿಸತೊಡಗುತ್ತಾನೆ. ಆದರೆ ಅವಳು ಅವನನ್ನು ತಪ್ಪಿಸುತ್ತಾಳೆ, ಏಕೆಂದರೆ ರೋಹಿತ್‍ನೊಂದಿಗೆ ಅವನ ಹೋಲಿಕಿಯು ಅವಳಿಗೆ ನೋವು ಮಾಡುತ್ತಿರುತ್ತದೆ. ಅವಳ ಕಥೆಯನ್ನು ತಿಳಿದು, ರಾಜ್ ಅವಳ ಜತೆಗೂಡಿ ಭಾರತಕ್ಕೆ ಬಂದು ಬದುಕಲು ಮುಂದುವರಿಸಲು ಭರವಸೆ ಕೊಡುತ್ತಾನೆ. ಆದರೆ ಅವಳು ಅವನನ್ನು ಪ್ರೀತಿಸುವುದಿಲ್ಲದ್ದರಿಂದ ಅವಳನ್ನು ಹೋಗಲು ಬಿಡಲು ನಿರ್ಧರಿಸುತ್ತಾನೆ. ಆದರೆ ವಿಮಾನ ನಿಲ್ದಾಣದಲ್ಲಿ, ಭ್ರಷ್ಟ ಅಧಿಕಾರಿಗಳಲ್ಲೊಬ್ಬನ್ನು ಅವರನ್ನು ನೋಡಿ ರಾಜ್ ಮೇಲೆ ಗುಂಡು ಹಾರಿಸುತ್ತಾನೆ. ರಾಜ್ ಮತ್ತು ಸೋನಿಯಾ ತಪ್ಪಿಸಿಕೊಂಡ ಮೇಲೆ, ಯಾರೋ ತನ್ನನ್ನು ರೋಹಿತ್ ಎಂದು ತಪ್ಪು ತಿಳಿಯುತ್ತಿದ್ದಾರೆಂದು ರಾಜ್‍ಗೆ ಅರಿವಾಗುತ್ತದೆ. ರೋಹಿತ್‍ನ ಕೊಲೆಯಾಗಿದೆಯೆಂದು ಇಬ್ಬರಿಗೂ ಅರಿವಾಗುತ್ತದೆ. ರಾಜ್‍ನನ್ನು ರೋಹಿತ್‍ನ ಕುಟುಂಬ ಮತ್ತು ಗೆಳೆಯರು ಸ್ವಾಗತಿಸುತ್ತಾರೆ. ಅವನ ಇರುವಿಕೆಯು ಅಮಿತ್‍ನನ್ನು ಅವನ ಚಿಪ್ಪಿನಿಂದ ಹೊರತರುತ್ತದೆ. ಅಮಿತ್ ರೋಹಿತ್‍ನ ಕೊಲೆಯನ್ನು ಮತ್ತು ಅಪರಾಧಿಗಳನ್ನು ನೋಡಿದ್ದಾನೆಂದು ರಾಜ್‍ಗೆ ಗೊತ್ತಾಗುತ್ತದೆ. ಆ ತಂಡವು ಹಂತಕರನ್ನು ಪ್ರಕಟಪಡಿಸಲು ಒಂದು ಬಲೆಯನ್ನು ಒಡ್ಡಲು ನಿರ್ಧರಿಸುತ್ತದೆ. ಅವರನ್ನು ಸೆಳೆಯಲು ರಾಜ್ ರೋಹಿತ್ ಆಗಿ ನಡೆದುಕೊಳ್ಳುತ್ತಾನೆ. ಇದನ್ನೆಲ್ಲ ಏಕೆ ಮಾಡುತ್ತಿದ್ದಾನೆಂದು ಸೋನಿಯಾ ಕೇಳಿದಾಗ, ತಾನು ಅವಳನ್ನು ಪ್ರೀತಿಸುತ್ತಿದ್ದೇನೆಂದು ರಾಜ್ ಹೇಳಿಕೊಳ್ಳುತ್ತಾನೆ. "ರೋಹಿತ್" ಬದುಕಿದ್ದಾನೆಂದು ತಿಳಿದ ಮೇಲೆ ಮಲಿಕ್, ಸಕ್ಸೇನಾ ಮತ್ತು ಅಧಿಕಾರಿಗಳು ಗಾಬರಿಯಾಗುತ್ತಾರೆ. ರಾಜ್ ರೋಹಿತ್‍ನ ಗೌರವಾರ್ಥವಾಗಿ ಒಂದು ಸಂಗೀತ ಕೂಟ ನಡೆಸುತ್ತಾನೆ. ಹಂತಕರು ಅಲ್ಲಿ ಬರುವರೆಂದು ಅವನಿಗೆ ಗೊತ್ತಿರುತ್ತದೆ. ಅಮಿತ್‍ನಿಂದ ತಿಳಿದುಕೊಂಡ ಗುಂಡು ಹೊಡೆತದ ವಿವರಗಳನ್ನು ಜನಸಮೂಹಕ್ಕೆ ಬಹಿರಂಗಗೊಳಿಸುತ್ತಾನೆ. ರೋಹಿತ್‍ನನ್ನು ಸಾಯಿಸಿದ ಜನರ ಹೆಸರುಗಳನ್ನು ಬಹಿರಂಗಪಡಿಸುವ ಮೊದಲು, ಅಧಿಕಾರಿಗಳಲ್ಲೊಬ್ಬ ಅವನಿಗೆ ಗುಂಡು ಹೊಡೆಯುತ್ತಾನೆ. ಗುಂಡು ನಿರೋಧಕ ನಡುವಂಗಿ ಧರಿಸಿದ್ದರಿಂದ ರಾಜ್ ಉಳಿದುಕೊಳ್ಳುತ್ತಾನೆ. ತಾವು ರೋಹಿತ್ ಎಂದು ನಂಬಿದವನನ್ನು ಹಿಡಿಯಲು ಅಧಿಕಾರಿಗಳು ಸೋನಿಯಾಳನ್ನು ಅಪಹರಿಸುತ್ತಾರೆ. ರೋಹಿತ್‍ನ ಹಂತಕರನ್ನು ಕಂಡುಹಿಡಿದ ಮೇಲೆ, ಅವರನ್ನು ಸಾಯಿಸುವಂತೆ ಸೋನಿಯಾ ಒದರಿ ಹೇಳುತ್ತಾಳೆ. ರಾಜ್ ಹಾಗೆಯೇ ಮಾಡುತ್ತಾನೆ. ಮಲಿಕ್ ಆಗಮಿಸಿ ಇನ್ನೇನು ಕೊಲೆಯಲ್ಲಿ ಸಕ್ಸೇನಾ ಒಳಗೊಂಡಿರುವ ಬಗ್ಗೆ ಹೇಳಬೇಕೆನ್ನುವಷ್ಟರಲ್ಲಿ ಸಕ್ಸೇನಾ ಅವನನ್ನು ಗುಂಡಿಕ್ಕಿ ಸಾಯಿಸುತ್ತಾನೆ. ರೋಹಿತ್‍ನ ಹಂತಕರಲ್ಲಿ ಮಲಿಕ್ ಒಬ್ಬನೆಂದು ಅಮಿತಿ ಗುರುತು ಹಿಡಿಯುತ್ತಾನೆ. ಅವನ ನೆರವಿನಿಂದ, ರೊಹಿತ್‍ನನ್ನು ಕೊಲ್ಲುವ ಮೊದಲು ಮಲಿಕ್ ಸಕ್ಸೇನಾಗೆ ಕರೆಮಾಡಿದ್ದನೆಂದು ರಾಜ್ ತಿಳಿದುಕೊಳ್ಳುತ್ತಾನೆ. ಅವನನ್ನು ಸಮೀಪಿಸಿದಾಗ, ಸಕ್ಸೇನಾ ತನ್ನ ಅಪರಾಧವನ್ನು ಸೋನಿಯಾ ಮುಂದೆ ಒಪ್ಪಿಕೊಂಡಾಗ ಅವನನ್ನು ಬಂಧಿಸಲಾಗುತ್ತದೆ. ತಾನು ಅವನನ್ನು ಪ್ರೀತಿಸುತ್ತಿದ್ದೇನೆಂದು ಸೋನಿಯಾ ರಾಜ್‍ನಿಗೆ ಹೇಳಿ ತಾನು ಎರಡನೇ ಬಾರಿ ತನ್ನ ಪ್ರೀತಿಯನ್ನು ಕಳೆದುಕೊಳ್ಳಲು ಬಯಸುವುದಿಲ್ಲವೆಂದು ಹೇಳುತ್ತಾಳೆ. ಆ ದಂಪತಿ ಅಮಿತ್‍ನನ್ನು ತಮ್ಮೊಂದಿಗೆ ಕರೆದುಕೊಂಡು ನ್ಯೂ ಜ಼ಿಲೆಂಡ್‍ಗೆ ಹಿಂದಿರುಗಿ ಕುಟುಂಬ ಮತ್ತು ಸ್ನೇಹಿತರು ಸುತ್ತುವರಿದಾಗ ಮದುವೆಯಾಗುತ್ತದೆ. == ಪಾತ್ರವರ್ಗ == * ರೋಹಿತ್ / ರಾಜ್ ಚೋಪ್ರಾ ಪಾತ್ರದಲ್ಲಿ ಹೃತಿಕ್ ರೋಶನ್ * ಸೋನಿಯಾ ಸಕ್ಸೇನಾ / ಸೋನಿಯಾ ರಾಜ್ ಚೋಪ್ರಾ ಪಾತ್ರದಲ್ಲಿ ಅಮೀಶಾ ಪಟೇಲ್ * ಮಿ. ಸಕ್ಸೇನಾ / ಸರ್ಜಿ ಪಾತ್ರದಲ್ಲಿ [[ಅನುಪಮ್ ಖೇರ್]] * ಶಕ್ತಿ ಮಲಿಕ್ ಪಾತ್ರದಲ್ಲಿ ದಲೀಪ್ ತಾಹಿಲ್ * ಇನ್‍ಸ್ಪೆಕ್ಟರ್ ದಿಲೀಪ್ ಕದಮ್ ಪಾತ್ರದಲ್ಲಿ ಮೋಹ್‍ನೀಶ್ ಬೆಹೆಲ್ * ಇನ್‍ಸ್ಪೆಕ್ಟರ್ ಸತೀಶ್ ಶಿಂದೆ ಪಾತ್ರದಲ್ಲಿ ಆಶೀಶ್ ವಿದ್ಯಾರ್ಥಿ * ಆ್ಯಂಥನಿ ರಾಡ್ರಿಗೇಸ್ ಅಂಕಲ್ ಪಾತ್ರದಲ್ಲಿ ಸತೀಶ್ ಶಾ * ಲಿಲಿ ಆ್ಯಂಥನಿ ರಾಡ್ರಿಗೇಸ್ ಆಂಟಿ ಪಾತ್ರದಲ್ಲಿ ಫ಼ರೀದಾ ಜಲಾಲ್ * ಅತುಲ್ ಮಲಿಕ್ ಪಾತ್ರದಲ್ಲಿ ರಾಜೇಶ್ ಟಂಡನ್ * ಮಿಸಸ್ ಚೋಪ್ರಾ ಪಾತ್ರದಲ್ಲಿ ಆಶಾ ಪಟೇಲ್ * ನೀತಾ ಸಕ್ಸೇನಾ ಪಾತ್ರದಲ್ಲಿ ತನಾಜ಼್ ಇರಾನಿ * ಟೋನಿ ಪಾತ್ರದಲ್ಲಿ ವ್ರಜೇಶ್ ಹೀರ್ಜಿ * ಅಮಿತ್ ಪಾತ್ರದಲ್ಲಿ ಅಭಿಷೇಕ್ ಶರ್ಮಾ * ಇನ್‍ಸ್ಪೆಕ್ಟರ್ ಪರಬ್ ಪಾತ್ರದಲ್ಲಿ [[ಜಾನಿ ಲಿವರ್]] * ಪೋಲಿಸ್ ಆಯುಕ್ತನ ಪಾತ್ರದಲ್ಲಿ ರಾಮ್ ಮೋಹನ್ * ಶೋಭನಾ ಪಾತ್ರದಲ್ಲಿ ಪಾಯಲ್ ಮಲ್ಹೋತ್ರಾ * ನರ್ತಕಿಯಾಗಿ ಡಿಂಪಲ್ ಇನಾಮ್‍ದಾರ್ * ನರ್ತಕಿಯಾಗಿ ಜಸ್ವೀರ್ ಕೌರ್ == ತಯಾರಿಕೆ == ಹೃತಿಕ್ ಜೊತೆ ನಟಿಸಲು ಮೊದಲು [[ಕರೀನಾ ಕಪೂರ್]]‌ರನ್ನು ಆಯ್ಕೆಮಾಡಲಾಗಿತ್ತು. ಆದರೆ ಪ್ರಾರಂಭದ ಕೆಲವು ದಿನಗಳ ನಂತರ ತಪ್ಪು ತಿಳುವಳಿಕೆಯ ನಂತರ ಕರೀನಾ ಚಿತ್ರದಿಂದ ಹೊರನಡೆದರು.<ref>{{Cite web|url=http://www.rediff.com/entertai/1998/aug/20hri.htm|title=He's a looker|last=Taliculam|first=Sharmila|date=20 August 1998|website=Rediff|access-date=29 April 2016}}</ref> ಆಗ ರಾಕೇಶ್ ಅಮೀಶಾ ಪಟೇಲ್‍ರನ್ನು ಚಿತ್ರದ ನಾಯಕಿಯಾಗಿ ಗೊತ್ತುಮಾಡಿದರು.<ref>{{Cite web|url=http://www.rediff.com/entertai/1999/nov/22amis.htm|title='It's unfair to have just one goal in life'|last=Verma|first=Sukanya|date=22 November 1999|website=Rediff|access-date=29 April 2016}}</ref> ಹಡಗಿನ ದೃಶ್ಯಗಳನ್ನು ''ಸ್ಟಾರ್ ಫ಼್ಲೈಯರ್'' ಮೇಲೆ ಚಿತ್ರೀಕರಿಸಲಾಗಿತ್ತು.<ref>{{Cite news|url=http://www.hindu.com/2007/04/04/stories/2007040424910500.htm|title=Star Flyer sails into Kochi with 88 tourists|date=4 April 2007|work=TheHindu|access-date=21 May 2010|location=Chennai, India|archive-date=8 ಏಪ್ರಿಲ್ 2007|archive-url=https://web.archive.org/web/20070408163949/http://www.hindu.com/2007/04/04/stories/2007040424910500.htm|url-status=dead}}</ref> ದ್ವೀಪದ ದೃಶ್ಯಗಳನ್ನು [[ಥೈಲ್ಯಾಂಡ್]]‍ನಲ್ಲಿ ಚಿತ್ರೀಕರಿಸಲಾಗಿತ್ತು.<ref>{{Cite web|url=https://www.imdb.com/title/tt0234000/locations|title=Filming locations for Kaho Naa... Pyaar Hai|publisher=IMDB|access-date=21 May 2010}}</ref> == ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ == === ವಿಮರ್ಶಾತ್ಮಕ ಪ್ರತಿಕ್ರಿಯೆ === ಹೃತಿಕ್‍ರ ನಟನೆಯನ್ನು ಬಹಳ ಪ್ರಶಂಸಿಸಲಾಯಿತು, ಮತ್ತು ಚಿತ್ರದ ಸಂಗೀತವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು.<ref>{{Cite web|url=http://planetbollywood.com/music/knph.html|title=Music Review&nbsp;— Kaho naa.. Pyaar Hai|publisher=Planet-Bollywood|access-date=15 November 2011}}</ref> ಕಥಾಹಂದರವು ಚರ್ವಿತಚರ್ವಣವಾಗಿತ್ತು ಎಂದು ಬಹುತೇಕ ವಿಮರ್ಶಕರು ಗಮನಿಸಿದರು. === ಬಾಕ್ಸ್ ಆಫ಼ಿಸ್ === ಭಾರತದಲ್ಲಿ, ''ಕಹೋ ನಾ... ಪ್ಯಾರ್ ಹೇ'' ೨೦೦೦ನೇ ಸಾಲಿನಲ್ಲಿ ಅತಿ ಹೆಚ್ಚು ಹಣಗಳಿಸಿದ ಬಾಲಿವುಡ್ ಚಲನಚಿತ್ರವಾಗಿತ್ತು.<ref>{{Cite web|url=http://www.boxofficeindia.com/showProd.php?itemCat=206&catName=MjAwMA==|title=Box Office 2000|publisher=BoxOfficeIndia.Com|archive-url=https://web.archive.org/web/20130811213429/http://www.boxofficeindia.com/showProd.php?itemCat=206&catName=MjAwMA%3D%3D|archive-date=11 August 2013|access-date=17 May 2010}}</ref> == ಧ್ವನಿವಾಹಿನಿ == ಚಿತ್ರದ ಸಂಗೀತವನ್ನು ರಾಜೇಶ್ ರೋಶನ್ ಸಂಯೋಜಿಸಿದ್ದರು ಮತ್ತು ಹಾಡುಗಳಿಗೆ ಸಾಹಿತ್ಯವನ್ನು ಇಬ್ರಾಹಿಂ ಅಷ್ಕ್, ಸಾವನ್ ಕುಮಾರ್ ತಕ್ ಹಾಗೂ ವಿಜಯ್ ಅಕೇಲಾ ಬರೆದಿದ್ದರು. ಬಹುತೇಕ ಹಾಡುಗಳನ್ನು ಲಕಿ ಅಲಿ, [[ಉದಿತ್ ನಾರಾಯಣ್]] ಮತ್ತು [[ಅಲ್ಕಾ ಯಾಗ್ನಿಕ್]]. ನೃತ್ಯದ ದೃಶ್ಯಭಾಗಗಳನ್ನು ಫ಼ಾರಾ ಖಾನ್ ನಿರ್ದೇಶಿಸಿದ್ದರು. "ಎಕ್ ಪಲ್ ಕಾ ಜೀನಾ", "ನಾ ತುಮ್ ಜಾನೊ ನ ಹಮ್", "ಚಾಂದ್ ಸಿತಾರೆ" ಹಾಡುಗಳು ಮತ್ತು ಶೀರ್ಷಿಕೆ ಗೀತೆಯಾದ "ಕಹೋ ನಾ ಪ್ಯಾರ್ ಹೇ" ಚಾರ್ಟ್‌ಬಸ್ಟರ್‌ಗಳಾಗಿದ್ದವು. ಈ ಚಿತ್ರದ ಧ್ವನಿವಾಹಿನಿ ಸಂಗ್ರಹವು ಆ ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಬಾಲಿವುಡ್ ಧ್ವನಿವಾಹಿನಿಯಾಗಿತ್ತು.<ref>{{Cite web|url=http://www.boxofficeindia.com/showProd.php?itemCat=284&catName=MTk5MC0xOTk5|title=Internet Archive Wayback Machine|date=22 January 2009|publisher=Web.archive.org|archive-url=https://web.archive.org/web/20080215081552/http://www.boxofficeindia.com/showProd.php?itemCat=284&catName=MTk5MC0xOTk5&PHPSESSID=108b9056cd4ca14236f9c6119d34dcce|archive-date=15 February 2008|access-date=9 May 2012}}</ref> {{tracklist|extra_column=ಗಾಯಕ(ರು)|lyrics7=ಇಬ್ರಾಹಿಂ ಅಷ್ಕ್|title6=ದಿಲ್ ನೇ ದಿಲ್ ಕೊ ಪುಕಾರಾ<ref>{{cite web|url=http://www.glamsham.com/music/lyrics/kaho-naa-pyaar-hai/sitaro-kee-mehfil-me-gunjega-tarana/255/3947.htm|title=Sitaro Kee Mehfil Me Gunjega Tarana Song Lyrics of Kaho Naa Pyaar Hai : glamsham.com|work=Glamsham|accessdate=22 September 2015|archive-date=23 ಸೆಪ್ಟೆಂಬರ್ 2015|archive-url=https://web.archive.org/web/20150923004615/http://www.glamsham.com/music/lyrics/kaho-naa-pyaar-hai/sitaro-kee-mehfil-me-gunjega-tarana/255/3947.htm|url-status=dead}}</ref>|length6=7:56|lyrics6=ಇಬ್ರಾಹಿಂ ಅಷ್ಕ್|extra6=ಬಾಬುಲ್ ಸುಪ್ರಿಯೊ|title7=ಕಹೋ ನಾ ಪ್ಯಾರ್ ಹೇ (ದುಃಖಭರಿತ ಆವೃತ್ತಿ)|length7=1:06|extra7=ಉದಿತ್ ನಾರಾಯಣ್|lyrics5=ಸಾವನ್ ಕುಮಾರ್ ತಕ್|title8=ಎಕ್ ಪಲ್ ಕಾ ಜೀನಾ|length8=6:36|lyrics8=ವಿಜಯ್ ಅಕೇಲಾ|extra8=ಲಕಿ ಅಲಿ|title9=ಬಿಲೀವ್ ಇನ್ ಲವ್ (ಥೀಮ್ ಮ್ಯೂಸಿಕ್)|note9=ವಾದ್ಯಸಂಗೀತ|extra5=ಕುಮಾರ್ ಸಾನು, ಅಲ್ಕಾ ಯಾಗ್ನಿಕ್|length5=6:33|title1=ಕಹೋ ನಾ ಪ್ಯಾರ್ ಹೇ|extra2=ಲಕಿ ಅಲಿ|length1=7:03|lyrics1=ಇಬ್ರಾಹಿಂ ಅಷ್ಕ್|extra1=ಉದಿತ್ ನಾರಾಯಣ್, ಅಲ್ಕಾ ಯಾಗ್ನಿಕ್|title2=ನಾ ತುಮ್ ಜಾನೊ ನ ಹಮ್|length2=6:18|lyrics2=ಇಬ್ರಾಹಿಂ ಅಷ್ಕ್|title3=ಪ್ಯಾರ್ ಕೀ ಕಶ್ತಿ ಮೇ|title5=ಚಾಂದ್ ಸಿತಾರೆ|length3=5:54|lyrics3=ಸಾವನ್ ಕುಮಾರ್ ತಕ್|extra3=ಉದಿತ್ ನಾರಾಯಣ್, ಅಲ್ಕಾ ಯಾಗ್ನಿಕ್|title4=ಜಾನೇಮನ್ ಜಾನೇಮನ್|length4=5:11|lyrics4=ಸಾವನ್ ಕುಮಾರ್ ತಕ್|extra4=ಆಶಾ ಭೋಸ್ಲೆ|length9=3:58}} == ಪ್ರಶಸ್ತಿಗಳು == '''೪೬ನೇ ಫಿಲ್ಮ್‌ಫೇರ್ ಪ್ರಶಸ್ತಿಗಳು''' * ಅತ್ಯುತ್ತಮ ಚಲನಚಿತ್ರ - ರಾಕೇಶ್ ರೋಶನ್ * ಅತ್ಯುತ್ತಮ ನಿರ್ದೇಶಕ - ರಾಕೇಶ್ ರೋಶನ್ * ಅತ್ಯುತ್ತಮ ನಟ - ಹೃತಿಕ್ ರೋಶನ್ * ಅತ್ಯುತ್ತಮ ಪ್ರಥಮ ಪ್ರವೇಶ (ಪುರುಷ) - ಹೃತಿಕ್ ರೋಶನ್ * ಅತ್ಯುತ್ತಮ ಸಂಗೀತ ನಿರ್ದೇಶಕ - ರಾಜೇಶ್ ರೋಶನ್ * ಅತ್ಯುತ್ತಮ ಹಿನ್ನೆಲೆ ಗಾಯಕ - ಲಕಿ ಅಲಿ * ಅತ್ಯುತ್ತಮ ಚಿತ್ರಕಥೆ - ರವಿ ಕಪೂರ್ ಮತ್ತು ಹನಿ ಇರಾನಿ * ಅತ್ಯುತ್ತಮ ಸಂಗೀತ ನಿರ್ದೇಶನ - ಫ಼ಾರಾ ಖಾನ್ * ಅತ್ಯುತ್ತಮ ಸಂಕಲನ - ಸಂಜಯ್ ವರ್ಮಾ == ಉಲ್ಲೇಖಗಳು == {{Reflist|30em}} == ಹೊರಗಿನ ಕೊಂಡಿಗಳು == * {{IMDb title|id=0234000|title=Kaho Naa... Pyaar Hai}} * {{Rotten Tomatoes|kaho_naa_pyaar_hai_1999}} * {{facebook|KahoNaPyaarHai2000}} {{Interwikineeded}} [[ವರ್ಗ:ಹಿಂದಿ-ಭಾಷೆಯ ಚಿತ್ರಗಳು]] hxizx3marbu7787rlxi6lvnsfukud3k 1376268 1376264 2026-07-03T19:30:08Z ~2026-36694-37 100187 ಕಹೋ ನಾ… ಪ್ಯಾರ್ ಹೈ 1376268 wikitext text/x-wiki {{Infobox film|name=ಕಹೋ ನಾ... ಪ್ಯಾರ್ ಹೇ|cinematography=ಕಬೀರ್ ಲಾಲ್|budget=ಅಂದಾಜು {{INR}}10 ಕೋಟಿ<ref name="boi">{{cite web|url=http://www.boxofficeindia.com/movie.php?movieid=711|title=Kaho Naa... Pyaar Hai – Movie |work=Box Office India|accessdate=26 July 2016}}</ref>|language=ಹಿಂದಿ|country=ಭಾರತ|runtime=180 ನಿಮಿಷಗಳು|released={{Film date|df=yes|2000|01|14}}|distributor=ಈರಾಸ್ ಇಂಟರ್‌ನ್ಯಾಶನಲ್<br />ಸಾರೆಗಾಮಾ|studio=ಫ಼ಿಲ್ಮ್‌ಕ್ರಾಫ಼್ಟ್ ಪ್ರೊಡಕ್ಷನ್ಸ್ ಪ್ರೈ. ಲಿ.|editing=ಸಂಜಯ್ ವರ್ಮಾ|music=ರಾಜೇಶ್ ರೋಶನ್|image=Kaho Naa Pyaar Hai Poster.jpg|starring=ಹೃತಿಕ್ ರೋಶನ್<br />ಅಮೀಶಾ ಪಟೇಲ್<br />ದಲೀಪ್ ತಾಹಿಲ್<br />ಅನುಪಮ್ ಖೇರ್|based on=''ರಥ ಸಪ್ತಮಿ''|screenplay=ರವಿ ಕಪೂರ್<br />ಹನಿ ಇರಾನಿ|story=ರಾಕೇಶ್ ರೋಶನ್|writer=ರಾಕೇಶ್ ರೋಶನ್|producer=ರಾಕೇಶ್ ರೋಶನ್|director=ರಾಕೇಶ್ ರೋಶನ್|caption=ಚಿತ್ರಮಂದಿರ ಬಿಡುಗಡೆಯ ಭಿತ್ತಿಪತ್ರ|gross=ಅಂದಾಜು {{INR}} 80 ಕೋಟಿ<ref name="boi" />}}'''''ಕಹೋ ನಾ... ಪ್ಯಾರ್ ಹೇ''''' (ಅನುವಾದ: 'ಹೇಳಿಬಿಡು<span style="white-space:nowrap;">... ನೀನು ಪ್ರೀತಿಸುತ್ತಿದ್ದೀಯಾ'</span>) ೨೦೦೦ರ ಒಂದು ಹಿಂದಿ ಸಂಗೀತ ಪ್ರಣಯಪ್ರಧಾನ ರೋಮಾಂಚನಕಾರಿ ಚಲನಚಿತ್ರ. ಇದನ್ನು ರಾಕೇಶ್ ರೋಶನ್ ಬರೆದು ನಿರ್ದೇಶಿಸಿದ್ದಾರೆ. ಇದು [[ಹೃತಿಕ್‌ ರೋಷನ್‌]] ಮತ್ತು [[ಅಮೀಶಾ ಪಟೇಲ್]] ಅಭಿನಯದ ಮೊದಲ ಚಲನಚಿತ್ರವಾಗಿತ್ತು. ಆ ವರ್ಷದಲ್ಲಿ ಅತಿ ಹೆಚ್ಚು ಹಣಗಳಿಸಿದ ''ಕಹೋ ನಾ.. ಪ್ಯಾರ್ ಹೇ'' ೨೦೦೦ನೇ ಸಾಲಿನ ಅತ್ಯಂತ ಯಶಸ್ವಿ [[ಬಾಲಿವುಡ್]] ಚಲನಚಿತ್ರವಾಗಿತ್ತು.<ref name="Box Office 2000">{{Cite web|url=http://boxofficeindia.com/showProd.php?itemCat=206&catName=MjAwMA%3D%3D|title=Box Office 2000|website=[[Box Office India]]|archive-url=https://web.archive.org/web/20131014132353/http://boxofficeindia.com/showProd.php?itemCat=206&catName=MjAwMA%3D%3D|archive-date=14 October 2013|access-date=25 December 2016}}</ref> ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದ ಹೃತಿಕ್ ರಾತ್ರೋರಾತ್ರಿ ಸೂಪರ್‌ಸ್ಟಾರ್ ಆದರು. ಮಾಧ್ಯಮಗಳು ಅವರ ಯಶಸ್ವಿ ಪಾದಾರ್ಪಣೆಯನ್ನು 'ಹೃತಿಕ್ ಮೇನಿಯಾ' ಎಂದು ಕರೆದರು,<ref>{{Cite web|url=http://www.hinduonnet.com/2000/08/18/stories/09180221.htm|title=A perfect professional has come to stay|website=TheHindu|archive-url=https://web.archive.org/web/20110606135333/http://www.hinduonnet.com/2000/08/18/stories/09180221.htm|archive-date=6 June 2011|access-date=21 May 2010}}</ref> ಮತ್ತು ಅಂದಿನಿಂದ ಅವರು 'ಸಹಸ್ರವರ್ಷದ ಸೂಪರ್‌ಸ್ಟಾರ್' ಎಂದು ಪರಿಚಿತರಾಗಿದ್ದಾರೆ.<ref name="gaiety galaxy">{{Cite news|url=https://www.mid-day.com/articles/gaiety-galaxy-tells-the-tale-of-the-rise-of-millennial-superstar-hrithik-roshan/18942198|title=mid-day.com|work=[[Mid Day]]|access-date=23 October 2017}}{{Dead link|date=ಮೇ 2026 |bot=InternetArchiveBot |fix-attempted=yes }}</ref><ref name="Millennial Superstar">{{Cite web|url=http://www.uniindia.com/netizens-hail-hrithik-roshan-as-biggest-crowd-puller-this-millennium/entertainment/news/1277330.html|title=uniindia.com|publisher=[[United News of India]]|access-date=25 October 2017}}</ref><ref name="18YearsofKahoNaaPyaarHai">{{Cite news|url=http://www.bollywoodhungama.com/news/features/18yearsofkahonaapyaarhai-gaiety-galaxy-tells-tale-rise-millennial-superstar-hrithik-roshan/|title=bollywoodhungama.com|work=[[Bollywood Hungama]]|access-date=29 October 2017}}</ref> ''ಕಹೋ ನಾ.. ಪ್ಯಾರ್ ಹೇ'' ಅತಿ ಹೆಚ್ಚು ಪ್ರಶಸ್ತಿಗಳನ್ನು—ಅಸಂಖ್ಯಾತ ಸಮಾರಂಭಗಳು ಮತ್ತು ವರ್ಗಗಳಲ್ಲಿ ಒಟ್ಟು ೯೨ ಪ್ರಶಸ್ತಿಗಳನ್ನು ಗೆದ್ದಿದ್ದಕ್ಕಾಗಿ [[ಗಿನ್ನೆಸ್ ದಾಖಲೆಗಳ ಪುಸ್ತಕ]]ದಲ್ಲಿ (೨೦೦೨) ಸೇರ್ಪಡೆಯಾಯಿತು.<ref>{{Cite web|url=https://twitter.com/filmfare/status/959430519288147968|title=‘Kaho Naa.. Pyar Hai’ was added to the Guinness Book of World Records 2002 edition for winning the most number of awards for a movie. The movie won a total of 92 awards! #FilmFact|website=[[Twitter]]|access-date=February 2, 2018}}</ref> ಅದೇ ರೀತಿ ಅತಿ ಹೆಚ್ಚಿನ ಸಂಖ್ಯೆಯ ಪ್ರಶಸ್ತಿಗಳನ್ನು ಗೆದ್ದ ಬಾಲಿವುಡ್ ಚಿತ್ರವಾಗಿದ್ದಕ್ಕಾಗಿ ''ಲಿಮ್ಕಾ ದಾಖಲೆಗಳ ಪುಸ್ತಕ''ದಲ್ಲಿ (೨೦೦೩) ಕೂಡ ಸೇರ್ಪಡೆಯಾಗಲಿದೆ.<ref>{{Cite web|url=http://www.rediff.com/movies/2003/jul/18news.htm|title=Kaho Naa... Pyaar Hai breaks record|date=18 July 2003|publisher=Rediff}}</ref> ನಿರ್ದೇಶಕ ಮತ್ತು ನಿರ್ಮಾಪಕರಾಗಿ, ರಾಕೇಶ್ ರೋಶನ್ ತಮ್ಮ ಮೊಟ್ಟಮೊದಲ [[ಫಿಲ್ಮ್‌ಫೇರ್ ಪ್ರಶಸ್ತಿಗಳು|ಫಿಲ್ಮ್‌ಫೇರ್ ಪ್ರಶಸ್ತಿಯನ್ನು]] ಸ್ವೀಕರಿಸಿದರು. ಅವರ ಮಗ ಒಂದೇ ಚಲನಚಿತ್ರಕ್ಕೆ ಫಿಲ್ಮ್‌ಫೇರ್ ಅತ್ಯುತ್ತಮ ಪ್ರಥಮ ಪ್ರವೇಶ ಪ್ರಶಸ್ತಿಯನ್ನು ಮತ್ತು ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದ ಏಕೈಕ ನಟ ಎನಿಸಿಕೊಂಡರು. ಸೇಮ್ ಬೇಸ್ಡ್ [[ಆಕಾಶ್ (ಚಲನಚಿತ್ರ)|ಆಕಾಶ್]] (೨೦೦೫) ಕನ್ನಡ ಮೂವಿ. == ಕಥಾವಸ್ತು == ರೋಹಿತ್ (ಹೃತಿಕ್ ರೋಶನ್) ಮತ್ತು ಅವನ ತಮ್ಮ ಅಮಿತ್ ಅನಾಥರಾಗಿದ್ದು ತಮ್ಮ ಪ್ರೀತಿಯ ಆಂಟಿ ಮತ್ತು ಅಂಕಲ್‍ ಹಾಗೂ ಆ ಮನೆಯ ಮಾಲೀಕರಾದ ಲಿಲಿ (ಫ಼ರೀದಾ ಜಲಾಲ್) ಮತ್ತು ಆ್ಯಂಥನಿಯರೊಂದಿಗೆ (ಸತೀಶ್ ಶಾ) ಒಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುತ್ತಾರೆ. ರೋಹಿತ್‍ಗೆ ಗಾಯಕನಾಗುವ ಆಕಾಂಕ್ಷೆಯಿದ್ದು ಮಲಿಕ್ (ದಲೀಪ್ ತಾಹಿಲ್) ನಡೆಸುವ ಒಂದು ಕಾರ್ ಶೋರೂಂನಲ್ಲಿ ಮಾರಾಟಗಾರನಾಗಿ ಕೆಲಸಮಾಡುತ್ತಿರುತ್ತಾನೆ. ಒಂದು ದಿನ, ಅವನು ಮಿ. ಸಕ್ಸೇನಾನ (ಅನುಪಮ್ ಖೇರ್) ಸುಂದರ ಮಗಳಾದ ಸೋನಿಯಾ ಸಕ್ಸೇನಾಳನ್ನು (ಅಮೀಶಾ ಪಟೇಲ್) ಭೇಟಿಯಾಗುತ್ತಾನೆ. ಸೋನಿಯಾ ಸೇರಿದಂತೆ,ಎಲ್ಲರಿಗೂ ತಿಳಿಯದಂತೆ, ಅವಳ ಅಪ್ಪ ಮತ್ತು ಮಲಿಕ್ ಇಬ್ಬರು ಭ್ರಷ್ಟ ಪೋಲಿಸ್ ಅಧಿಕಾರಿಗಳ (ಮೋಹ್‍ನೀಶ್ ಬೆಹೆಲ್ ಮತ್ತು ಆಶೀಶ್ ವಿದ್ಯಾರ್ಥಿ) ನೆರವಿನಿಂದ ಒಂದು ಮಾದಕವಸ್ತುಗಳ ನಿಯಂತ್ರಣ ಕೂಟವನ್ನು ನಡೆಸುತ್ತಿರುತ್ತಾರೆ. ಬೀಚ್‍ನಲ್ಲಿ ಸೋನಿಯಾಳ ಹುಟ್ಟುಹಬ್ಬದ ಪಾರ್ಟಿಯ ವೇಳೆ ರೋಹಿತ್ ಮತ್ತು ಸೋನಿಯಾ ಮತ್ತೊಮ್ಮೆ ಒಬ್ಬರನ್ನೊಬ್ಬರು ನೋಡುತ್ತಾರೆ. ರೋಹಿತ್ ಅವಳಿಗಾಗಿ ಹಾಡಿದ ಬಳಿಕ, ವಿಹಾರ ನೌಕಾಯಾನದಲ್ಲಿ ಹಾಡಲು ಅವನನ್ನು ಆಹ್ವಾನಿಸಲಾಗುತ್ತದೆ. ಆಚರಣೆಯ ವೇಳೆ, ರೋಹಿತ್ ಮತ್ತು ಸೋನಿಯಾ ಪಾನಮತ್ತರಾಗಿ ಒಂದು ಕಾಪುದೋಣಿಯಲ್ಲಿ ಬಿದ್ದು ಅದು ಹಡಗಿನಿಂದ ಬೇರೆಯಾಗುತ್ತದೆ. ರೋಹಿತ್ ಒಂದು ದ್ವೀಪಕ್ಕೆ ದೋಣಿಯನ್ನು ಸಾಗಿಸುತ್ತಾನೆ. ಅಲ್ಲಿ ಅವರು ಕೆಲವು ದಿನಗಳವರೆಗೆ ಸಿಕ್ಕಿಬೀಳುತ್ತಾರೆ. ಈ ಸಮಯದಲ್ಲಿ ಅವರು ಒಬ್ಬರನ್ನೊಬ್ಬರು ಪ್ರೀತಿಸತೊಡಗುತ್ತಾರೆ. ಸಕ್ಸೇನಾ ಅವರನ್ನು ಪಾರುಮಾಡುತ್ತಾನೆ. ಆದರೆ ತಮ್ಮ ವರ್ಗ ವ್ಯತ್ಯಾಸಗಳ ಕಾರಣ ಅವರ ಪ್ರೀತಿಯನ್ನು ಒಪ್ಪುವುದಿಲ್ಲ. ತನ್ನ ಉದ್ದೇಶಗಳು ಮರ್ಯಾದೆಯಿಂದ ಕೂಡಿವೆ ಎಂದು ರೋಹಿತ್ ಸಕ್ಸೇನಾಗೆ ಮನವರಿಕೆ ಮಾಡಿಕೊಟ್ಟಾಗ ಸಕ್ಸೇನಾ ಒಪ್ಪಿಕೊಂಡು ರೋಹಿತ್ ಯಶಸ್ವಿಯಾಗಬಲ್ಲನಾದರೆ, ಸೋನಿಯಾಳನ್ನು ಮದುವೆ ಮಾಡಿಕೊಳ್ಳಲು ಬಿಡುವುದಾಗಿ ಹೇಳುತ್ತಾನೆ. ತನ್ನನ್ನು ತಾನು ಸಾಬೀತುಪಡಿಸಲು ದೃಢಸಂಕಲ್ಪ ಮಾಡಿ, ರೋಹಿತ್ ಮತ್ತು ಅವನ ಸ್ನೇಹಿತರು ಅವನಿಗಾಗಿ ಒಂದು ದಾಖಲೆ ವ್ಯವಹಾರವನ್ನು ತಂದುಕೊಡಲು ಪ್ರಯತ್ನಿಸುತ್ತಾರೆ. ಅಂತಿಮವಾಗಿ ರೋಹಿತ್ ಒಬ್ಬ ಸ್ಥಳೀಯವಾಗಿ ಸುಪರಿಚಿತವಾದ ಕಲಾವಿದನಾಗುತ್ತಾನೆ ಮತ್ತು ಸಂಗೀತ ಕೂಟವನ್ನು ನಡೆಸಿಕೊಡಲು ತಯಾರಾಗುತ್ತಾನೆ. ಕಾರ್ಯಕ್ರಮದ ದಿನದಂದು, ಅವರ ಮಾದಕ ವಸ್ತುಗಳ ವ್ಯವಹಾರಗಳ ಬಗ್ಗೆ ತಿಳಿದಿದ್ದ ಆಯುಕ್ತನನ್ನು ಭ್ರಷ್ಟ ಪೋಲಿಸಿನವರು ಮತ್ತು ಮಲಿಕ್ ಗುಂಡಿಕ್ಕಿ ಸಾಯಿಸುವುದನ್ನು ರೋಹಿತ್ ನೋಡುತ್ತಾನೆ. ಅವರು ಅವನ ಇರುವಿಕೆಯನ್ನು ಪತ್ತೆಹಚ್ಚಿ ಅವನಿಗೆ ಗುಂಡು ಹೊಡೆದು ಅವನನ್ನು ಗಾಯಗೊಳಿಸುತ್ತಾರೆ ಮತ್ತು ಒಂದು ಸೇತುವೆಯ ಮೇಲೆ ಹಿಂಬಾಲಿಸುತ್ತಾರೆ. ಅವರು ಅವನ ಸೈಕಲ್‍ನ್ನು ರಸ್ತೆಯಿಂದ ಉರುಳಿಸಿದ ಕಾರಣ ಅವನು ನದಿಯೊಳಗೆ ಬೀಳುತ್ತಾನೆ. ಈಜಲು ಬಾರದ ರೋಹಿತ್ ಮುಳುಗುತ್ತಾನೆ. ಈ ಸುದ್ದಿಯಿಂದ ಆಘಾತಗೊಂಡ ಅಮಿತ್ ಮೂಕನಾಗುತ್ತಾನೆ ಮತ್ತು ಬಹಳ ದುಃಖಿತಳಾದ ಸೋನಿಯಾ ಖಿನ್ನತೆಗೊಳಗಾಗುತ್ತಾಳೆ. ಅವಳಿಗೆ ಅವಳ ಖಿನ್ನತೆಯನ್ನು ಹೋಗಲಾಡಿಸಲು ನೆರವಾಗಲು ಮಿ. ಸಕ್ಸೇನಾ ಸೋನಿಯಾಳನ್ನು ಅವಳ ಸೋದರನ ಬಳಿ [[ನ್ಯೂ ಜೀಲ್ಯಾಂಡ್]]‍ಗೆ ಕಳಿಸುತ್ತಾನೆ. ಅಲ್ಲಿ ಸೋನಿಯಾ ತನ್ನ ಸೋದರಸಂಬಂಧಿ ನೀತಾಳ (ತನಾಜ಼್ ಕುರಿಮ್) ಗೆಳೆಯ ರಾಜ್ ಚೋಪ್ರಾಳನ್ನು (ಹೃತಿಕ್ ರೋಶನ್) ಭೇಟಿಯಾಗುತ್ತಾಳೆ. ಅವಳಿಗೆ ತೀವ್ರ ಆಘಾತವಾಗುವಂತೆ ಅವನು ಎದ್ದುಕಾಣುವಂತೆ ರೋಹಿತ್‍ನನ್ನು ಹೋಲುತ್ತಾನೆ, ಆದರೆ ಅವರ ವ್ಯಕ್ತಿತ್ವಗಳು ಸ್ವಲ್ಪ ಬೇರೆಯಾಗಿರುತ್ತವೆ. ರಾಜ್ ಸೋನಿಯಾಳನ್ನು ಪ್ರೀತಿಸತೊಡಗುತ್ತಾನೆ. ಆದರೆ ಅವಳು ಅವನನ್ನು ತಪ್ಪಿಸುತ್ತಾಳೆ, ಏಕೆಂದರೆ ರೋಹಿತ್‍ನೊಂದಿಗೆ ಅವನ ಹೋಲಿಕಿಯು ಅವಳಿಗೆ ನೋವು ಮಾಡುತ್ತಿರುತ್ತದೆ. ಅವಳ ಕಥೆಯನ್ನು ತಿಳಿದು, ರಾಜ್ ಅವಳ ಜತೆಗೂಡಿ ಭಾರತಕ್ಕೆ ಬಂದು ಬದುಕಲು ಮುಂದುವರಿಸಲು ಭರವಸೆ ಕೊಡುತ್ತಾನೆ. ಆದರೆ ಅವಳು ಅವನನ್ನು ಪ್ರೀತಿಸುವುದಿಲ್ಲದ್ದರಿಂದ ಅವಳನ್ನು ಹೋಗಲು ಬಿಡಲು ನಿರ್ಧರಿಸುತ್ತಾನೆ. ಆದರೆ ವಿಮಾನ ನಿಲ್ದಾಣದಲ್ಲಿ, ಭ್ರಷ್ಟ ಅಧಿಕಾರಿಗಳಲ್ಲೊಬ್ಬನ್ನು ಅವರನ್ನು ನೋಡಿ ರಾಜ್ ಮೇಲೆ ಗುಂಡು ಹಾರಿಸುತ್ತಾನೆ. ರಾಜ್ ಮತ್ತು ಸೋನಿಯಾ ತಪ್ಪಿಸಿಕೊಂಡ ಮೇಲೆ, ಯಾರೋ ತನ್ನನ್ನು ರೋಹಿತ್ ಎಂದು ತಪ್ಪು ತಿಳಿಯುತ್ತಿದ್ದಾರೆಂದು ರಾಜ್‍ಗೆ ಅರಿವಾಗುತ್ತದೆ. ರೋಹಿತ್‍ನ ಕೊಲೆಯಾಗಿದೆಯೆಂದು ಇಬ್ಬರಿಗೂ ಅರಿವಾಗುತ್ತದೆ. ರಾಜ್‍ನನ್ನು ರೋಹಿತ್‍ನ ಕುಟುಂಬ ಮತ್ತು ಗೆಳೆಯರು ಸ್ವಾಗತಿಸುತ್ತಾರೆ. ಅವನ ಇರುವಿಕೆಯು ಅಮಿತ್‍ನನ್ನು ಅವನ ಚಿಪ್ಪಿನಿಂದ ಹೊರತರುತ್ತದೆ. ಅಮಿತ್ ರೋಹಿತ್‍ನ ಕೊಲೆಯನ್ನು ಮತ್ತು ಅಪರಾಧಿಗಳನ್ನು ನೋಡಿದ್ದಾನೆಂದು ರಾಜ್‍ಗೆ ಗೊತ್ತಾಗುತ್ತದೆ. ಆ ತಂಡವು ಹಂತಕರನ್ನು ಪ್ರಕಟಪಡಿಸಲು ಒಂದು ಬಲೆಯನ್ನು ಒಡ್ಡಲು ನಿರ್ಧರಿಸುತ್ತದೆ. ಅವರನ್ನು ಸೆಳೆಯಲು ರಾಜ್ ರೋಹಿತ್ ಆಗಿ ನಡೆದುಕೊಳ್ಳುತ್ತಾನೆ. ಇದನ್ನೆಲ್ಲ ಏಕೆ ಮಾಡುತ್ತಿದ್ದಾನೆಂದು ಸೋನಿಯಾ ಕೇಳಿದಾಗ, ತಾನು ಅವಳನ್ನು ಪ್ರೀತಿಸುತ್ತಿದ್ದೇನೆಂದು ರಾಜ್ ಹೇಳಿಕೊಳ್ಳುತ್ತಾನೆ. "ರೋಹಿತ್" ಬದುಕಿದ್ದಾನೆಂದು ತಿಳಿದ ಮೇಲೆ ಮಲಿಕ್, ಸಕ್ಸೇನಾ ಮತ್ತು ಅಧಿಕಾರಿಗಳು ಗಾಬರಿಯಾಗುತ್ತಾರೆ. ರಾಜ್ ರೋಹಿತ್‍ನ ಗೌರವಾರ್ಥವಾಗಿ ಒಂದು ಸಂಗೀತ ಕೂಟ ನಡೆಸುತ್ತಾನೆ. ಹಂತಕರು ಅಲ್ಲಿ ಬರುವರೆಂದು ಅವನಿಗೆ ಗೊತ್ತಿರುತ್ತದೆ. ಅಮಿತ್‍ನಿಂದ ತಿಳಿದುಕೊಂಡ ಗುಂಡು ಹೊಡೆತದ ವಿವರಗಳನ್ನು ಜನಸಮೂಹಕ್ಕೆ ಬಹಿರಂಗಗೊಳಿಸುತ್ತಾನೆ. ರೋಹಿತ್‍ನನ್ನು ಸಾಯಿಸಿದ ಜನರ ಹೆಸರುಗಳನ್ನು ಬಹಿರಂಗಪಡಿಸುವ ಮೊದಲು, ಅಧಿಕಾರಿಗಳಲ್ಲೊಬ್ಬ ಅವನಿಗೆ ಗುಂಡು ಹೊಡೆಯುತ್ತಾನೆ. ಗುಂಡು ನಿರೋಧಕ ನಡುವಂಗಿ ಧರಿಸಿದ್ದರಿಂದ ರಾಜ್ ಉಳಿದುಕೊಳ್ಳುತ್ತಾನೆ. ತಾವು ರೋಹಿತ್ ಎಂದು ನಂಬಿದವನನ್ನು ಹಿಡಿಯಲು ಅಧಿಕಾರಿಗಳು ಸೋನಿಯಾಳನ್ನು ಅಪಹರಿಸುತ್ತಾರೆ. ರೋಹಿತ್‍ನ ಹಂತಕರನ್ನು ಕಂಡುಹಿಡಿದ ಮೇಲೆ, ಅವರನ್ನು ಸಾಯಿಸುವಂತೆ ಸೋನಿಯಾ ಒದರಿ ಹೇಳುತ್ತಾಳೆ. ರಾಜ್ ಹಾಗೆಯೇ ಮಾಡುತ್ತಾನೆ. ಮಲಿಕ್ ಆಗಮಿಸಿ ಇನ್ನೇನು ಕೊಲೆಯಲ್ಲಿ ಸಕ್ಸೇನಾ ಒಳಗೊಂಡಿರುವ ಬಗ್ಗೆ ಹೇಳಬೇಕೆನ್ನುವಷ್ಟರಲ್ಲಿ ಸಕ್ಸೇನಾ ಅವನನ್ನು ಗುಂಡಿಕ್ಕಿ ಸಾಯಿಸುತ್ತಾನೆ. ರೋಹಿತ್‍ನ ಹಂತಕರಲ್ಲಿ ಮಲಿಕ್ ಒಬ್ಬನೆಂದು ಅಮಿತಿ ಗುರುತು ಹಿಡಿಯುತ್ತಾನೆ. ಅವನ ನೆರವಿನಿಂದ, ರೊಹಿತ್‍ನನ್ನು ಕೊಲ್ಲುವ ಮೊದಲು ಮಲಿಕ್ ಸಕ್ಸೇನಾಗೆ ಕರೆಮಾಡಿದ್ದನೆಂದು ರಾಜ್ ತಿಳಿದುಕೊಳ್ಳುತ್ತಾನೆ. ಅವನನ್ನು ಸಮೀಪಿಸಿದಾಗ, ಸಕ್ಸೇನಾ ತನ್ನ ಅಪರಾಧವನ್ನು ಸೋನಿಯಾ ಮುಂದೆ ಒಪ್ಪಿಕೊಂಡಾಗ ಅವನನ್ನು ಬಂಧಿಸಲಾಗುತ್ತದೆ. ತಾನು ಅವನನ್ನು ಪ್ರೀತಿಸುತ್ತಿದ್ದೇನೆಂದು ಸೋನಿಯಾ ರಾಜ್‍ನಿಗೆ ಹೇಳಿ ತಾನು ಎರಡನೇ ಬಾರಿ ತನ್ನ ಪ್ರೀತಿಯನ್ನು ಕಳೆದುಕೊಳ್ಳಲು ಬಯಸುವುದಿಲ್ಲವೆಂದು ಹೇಳುತ್ತಾಳೆ. ಆ ದಂಪತಿ ಅಮಿತ್‍ನನ್ನು ತಮ್ಮೊಂದಿಗೆ ಕರೆದುಕೊಂಡು ನ್ಯೂ ಜ಼ಿಲೆಂಡ್‍ಗೆ ಹಿಂದಿರುಗಿ ಕುಟುಂಬ ಮತ್ತು ಸ್ನೇಹಿತರು ಸುತ್ತುವರಿದಾಗ ಮದುವೆಯಾಗುತ್ತದೆ. == ಪಾತ್ರವರ್ಗ == * ರೋಹಿತ್ / ರಾಜ್ ಚೋಪ್ರಾ ಪಾತ್ರದಲ್ಲಿ ಹೃತಿಕ್ ರೋಶನ್ * ಸೋನಿಯಾ ಸಕ್ಸೇನಾ / ಸೋನಿಯಾ ರಾಜ್ ಚೋಪ್ರಾ ಪಾತ್ರದಲ್ಲಿ ಅಮೀಶಾ ಪಟೇಲ್ * ಮಿ. ಸಕ್ಸೇನಾ / ಸರ್ಜಿ ಪಾತ್ರದಲ್ಲಿ [[ಅನುಪಮ್ ಖೇರ್]] * ಶಕ್ತಿ ಮಲಿಕ್ ಪಾತ್ರದಲ್ಲಿ ದಲೀಪ್ ತಾಹಿಲ್ * ಇನ್‍ಸ್ಪೆಕ್ಟರ್ ದಿಲೀಪ್ ಕದಮ್ ಪಾತ್ರದಲ್ಲಿ ಮೋಹ್‍ನೀಶ್ ಬೆಹೆಲ್ * ಇನ್‍ಸ್ಪೆಕ್ಟರ್ ಸತೀಶ್ ಶಿಂದೆ ಪಾತ್ರದಲ್ಲಿ ಆಶೀಶ್ ವಿದ್ಯಾರ್ಥಿ * ಆ್ಯಂಥನಿ ರಾಡ್ರಿಗೇಸ್ ಅಂಕಲ್ ಪಾತ್ರದಲ್ಲಿ ಸತೀಶ್ ಶಾ * ಲಿಲಿ ಆ್ಯಂಥನಿ ರಾಡ್ರಿಗೇಸ್ ಆಂಟಿ ಪಾತ್ರದಲ್ಲಿ ಫ಼ರೀದಾ ಜಲಾಲ್ * ಅತುಲ್ ಮಲಿಕ್ ಪಾತ್ರದಲ್ಲಿ ರಾಜೇಶ್ ಟಂಡನ್ * ಮಿಸಸ್ ಚೋಪ್ರಾ ಪಾತ್ರದಲ್ಲಿ ಆಶಾ ಪಟೇಲ್ * ನೀತಾ ಸಕ್ಸೇನಾ ಪಾತ್ರದಲ್ಲಿ ತನಾಜ಼್ ಇರಾನಿ * ಟೋನಿ ಪಾತ್ರದಲ್ಲಿ ವ್ರಜೇಶ್ ಹೀರ್ಜಿ * ಅಮಿತ್ ಪಾತ್ರದಲ್ಲಿ ಅಭಿಷೇಕ್ ಶರ್ಮಾ * ಇನ್‍ಸ್ಪೆಕ್ಟರ್ ಪರಬ್ ಪಾತ್ರದಲ್ಲಿ [[ಜಾನಿ ಲಿವರ್]] * ಪೋಲಿಸ್ ಆಯುಕ್ತನ ಪಾತ್ರದಲ್ಲಿ ರಾಮ್ ಮೋಹನ್ * ಶೋಭನಾ ಪಾತ್ರದಲ್ಲಿ ಪಾಯಲ್ ಮಲ್ಹೋತ್ರಾ * ನರ್ತಕಿಯಾಗಿ ಡಿಂಪಲ್ ಇನಾಮ್‍ದಾರ್ * ನರ್ತಕಿಯಾಗಿ ಜಸ್ವೀರ್ ಕೌರ್ == ತಯಾರಿಕೆ == ಹೃತಿಕ್ ಜೊತೆ ನಟಿಸಲು ಮೊದಲು [[ಕರೀನಾ ಕಪೂರ್]]‌ರನ್ನು ಆಯ್ಕೆಮಾಡಲಾಗಿತ್ತು. ಆದರೆ ಪ್ರಾರಂಭದ ಕೆಲವು ದಿನಗಳ ನಂತರ ತಪ್ಪು ತಿಳುವಳಿಕೆಯ ನಂತರ ಕರೀನಾ ಚಿತ್ರದಿಂದ ಹೊರನಡೆದರು.<ref>{{Cite web|url=http://www.rediff.com/entertai/1998/aug/20hri.htm|title=He's a looker|last=Taliculam|first=Sharmila|date=20 August 1998|website=Rediff|access-date=29 April 2016}}</ref> ಆಗ ರಾಕೇಶ್ ಅಮೀಶಾ ಪಟೇಲ್‍ರನ್ನು ಚಿತ್ರದ ನಾಯಕಿಯಾಗಿ ಗೊತ್ತುಮಾಡಿದರು.<ref>{{Cite web|url=http://www.rediff.com/entertai/1999/nov/22amis.htm|title='It's unfair to have just one goal in life'|last=Verma|first=Sukanya|date=22 November 1999|website=Rediff|access-date=29 April 2016}}</ref> ಹಡಗಿನ ದೃಶ್ಯಗಳನ್ನು ''ಸ್ಟಾರ್ ಫ಼್ಲೈಯರ್'' ಮೇಲೆ ಚಿತ್ರೀಕರಿಸಲಾಗಿತ್ತು.<ref>{{Cite news|url=http://www.hindu.com/2007/04/04/stories/2007040424910500.htm|title=Star Flyer sails into Kochi with 88 tourists|date=4 April 2007|work=TheHindu|access-date=21 May 2010|location=Chennai, India|archive-date=8 ಏಪ್ರಿಲ್ 2007|archive-url=https://web.archive.org/web/20070408163949/http://www.hindu.com/2007/04/04/stories/2007040424910500.htm|url-status=dead}}</ref> ದ್ವೀಪದ ದೃಶ್ಯಗಳನ್ನು [[ಥೈಲ್ಯಾಂಡ್]]‍ನಲ್ಲಿ ಚಿತ್ರೀಕರಿಸಲಾಗಿತ್ತು.<ref>{{Cite web|url=https://www.imdb.com/title/tt0234000/locations|title=Filming locations for Kaho Naa... Pyaar Hai|publisher=IMDB|access-date=21 May 2010}}</ref> == ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ == === ವಿಮರ್ಶಾತ್ಮಕ ಪ್ರತಿಕ್ರಿಯೆ === ಹೃತಿಕ್‍ರ ನಟನೆಯನ್ನು ಬಹಳ ಪ್ರಶಂಸಿಸಲಾಯಿತು, ಮತ್ತು ಚಿತ್ರದ ಸಂಗೀತವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು.<ref>{{Cite web|url=http://planetbollywood.com/music/knph.html|title=Music Review&nbsp;— Kaho naa.. Pyaar Hai|publisher=Planet-Bollywood|access-date=15 November 2011}}</ref> ಕಥಾಹಂದರವು ಚರ್ವಿತಚರ್ವಣವಾಗಿತ್ತು ಎಂದು ಬಹುತೇಕ ವಿಮರ್ಶಕರು ಗಮನಿಸಿದರು. === ಬಾಕ್ಸ್ ಆಫ಼ಿಸ್ === ಭಾರತದಲ್ಲಿ, ''ಕಹೋ ನಾ... ಪ್ಯಾರ್ ಹೇ'' ೨೦೦೦ನೇ ಸಾಲಿನಲ್ಲಿ ಅತಿ ಹೆಚ್ಚು ಹಣಗಳಿಸಿದ ಬಾಲಿವುಡ್ ಚಲನಚಿತ್ರವಾಗಿತ್ತು.<ref>{{Cite web|url=http://www.boxofficeindia.com/showProd.php?itemCat=206&catName=MjAwMA==|title=Box Office 2000|publisher=BoxOfficeIndia.Com|archive-url=https://web.archive.org/web/20130811213429/http://www.boxofficeindia.com/showProd.php?itemCat=206&catName=MjAwMA%3D%3D|archive-date=11 August 2013|access-date=17 May 2010}}</ref> == ಧ್ವನಿವಾಹಿನಿ == ಚಿತ್ರದ ಸಂಗೀತವನ್ನು ರಾಜೇಶ್ ರೋಶನ್ ಸಂಯೋಜಿಸಿದ್ದರು ಮತ್ತು ಹಾಡುಗಳಿಗೆ ಸಾಹಿತ್ಯವನ್ನು ಇಬ್ರಾಹಿಂ ಅಷ್ಕ್, ಸಾವನ್ ಕುಮಾರ್ ತಕ್ ಹಾಗೂ ವಿಜಯ್ ಅಕೇಲಾ ಬರೆದಿದ್ದರು. ಬಹುತೇಕ ಹಾಡುಗಳನ್ನು ಲಕಿ ಅಲಿ, [[ಉದಿತ್ ನಾರಾಯಣ್]] ಮತ್ತು [[ಅಲ್ಕಾ ಯಾಗ್ನಿಕ್]]. ನೃತ್ಯದ ದೃಶ್ಯಭಾಗಗಳನ್ನು ಫ಼ಾರಾ ಖಾನ್ ನಿರ್ದೇಶಿಸಿದ್ದರು. "ಎಕ್ ಪಲ್ ಕಾ ಜೀನಾ", "ನಾ ತುಮ್ ಜಾನೊ ನ ಹಮ್", "ಚಾಂದ್ ಸಿತಾರೆ" ಹಾಡುಗಳು ಮತ್ತು ಶೀರ್ಷಿಕೆ ಗೀತೆಯಾದ "ಕಹೋ ನಾ ಪ್ಯಾರ್ ಹೇ" ಚಾರ್ಟ್‌ಬಸ್ಟರ್‌ಗಳಾಗಿದ್ದವು. ಈ ಚಿತ್ರದ ಧ್ವನಿವಾಹಿನಿ ಸಂಗ್ರಹವು ಆ ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಬಾಲಿವುಡ್ ಧ್ವನಿವಾಹಿನಿಯಾಗಿತ್ತು.<ref>{{Cite web|url=http://www.boxofficeindia.com/showProd.php?itemCat=284&catName=MTk5MC0xOTk5|title=Internet Archive Wayback Machine|date=22 January 2009|publisher=Web.archive.org|archive-url=https://web.archive.org/web/20080215081552/http://www.boxofficeindia.com/showProd.php?itemCat=284&catName=MTk5MC0xOTk5&PHPSESSID=108b9056cd4ca14236f9c6119d34dcce|archive-date=15 February 2008|access-date=9 May 2012}}</ref> {{tracklist|extra_column=ಗಾಯಕ(ರು)|lyrics7=ಇಬ್ರಾಹಿಂ ಅಷ್ಕ್|title6=ದಿಲ್ ನೇ ದಿಲ್ ಕೊ ಪುಕಾರಾ<ref>{{cite web|url=http://www.glamsham.com/music/lyrics/kaho-naa-pyaar-hai/sitaro-kee-mehfil-me-gunjega-tarana/255/3947.htm|title=Sitaro Kee Mehfil Me Gunjega Tarana Song Lyrics of Kaho Naa Pyaar Hai : glamsham.com|work=Glamsham|accessdate=22 September 2015|archive-date=23 ಸೆಪ್ಟೆಂಬರ್ 2015|archive-url=https://web.archive.org/web/20150923004615/http://www.glamsham.com/music/lyrics/kaho-naa-pyaar-hai/sitaro-kee-mehfil-me-gunjega-tarana/255/3947.htm|url-status=dead}}</ref>|length6=7:56|lyrics6=ಇಬ್ರಾಹಿಂ ಅಷ್ಕ್|extra6=ಬಾಬುಲ್ ಸುಪ್ರಿಯೊ|title7=ಕಹೋ ನಾ ಪ್ಯಾರ್ ಹೇ (ದುಃಖಭರಿತ ಆವೃತ್ತಿ)|length7=1:06|extra7=ಉದಿತ್ ನಾರಾಯಣ್|lyrics5=ಸಾವನ್ ಕುಮಾರ್ ತಕ್|title8=ಎಕ್ ಪಲ್ ಕಾ ಜೀನಾ|length8=6:36|lyrics8=ವಿಜಯ್ ಅಕೇಲಾ|extra8=ಲಕಿ ಅಲಿ|title9=ಬಿಲೀವ್ ಇನ್ ಲವ್ (ಥೀಮ್ ಮ್ಯೂಸಿಕ್)|note9=ವಾದ್ಯಸಂಗೀತ|extra5=ಕುಮಾರ್ ಸಾನು, ಅಲ್ಕಾ ಯಾಗ್ನಿಕ್|length5=6:33|title1=ಕಹೋ ನಾ ಪ್ಯಾರ್ ಹೇ|extra2=ಲಕಿ ಅಲಿ|length1=7:03|lyrics1=ಇಬ್ರಾಹಿಂ ಅಷ್ಕ್|extra1=ಉದಿತ್ ನಾರಾಯಣ್, ಅಲ್ಕಾ ಯಾಗ್ನಿಕ್|title2=ನಾ ತುಮ್ ಜಾನೊ ನ ಹಮ್|length2=6:18|lyrics2=ಇಬ್ರಾಹಿಂ ಅಷ್ಕ್|title3=ಪ್ಯಾರ್ ಕೀ ಕಶ್ತಿ ಮೇ|title5=ಚಾಂದ್ ಸಿತಾರೆ|length3=5:54|lyrics3=ಸಾವನ್ ಕುಮಾರ್ ತಕ್|extra3=ಉದಿತ್ ನಾರಾಯಣ್, ಅಲ್ಕಾ ಯಾಗ್ನಿಕ್|title4=ಜಾನೇಮನ್ ಜಾನೇಮನ್|length4=5:11|lyrics4=ಸಾವನ್ ಕುಮಾರ್ ತಕ್|extra4=ಆಶಾ ಭೋಸ್ಲೆ|length9=3:58}} == ಪ್ರಶಸ್ತಿಗಳು == '''೪೬ನೇ ಫಿಲ್ಮ್‌ಫೇರ್ ಪ್ರಶಸ್ತಿಗಳು''' * ಅತ್ಯುತ್ತಮ ಚಲನಚಿತ್ರ - ರಾಕೇಶ್ ರೋಶನ್ * ಅತ್ಯುತ್ತಮ ನಿರ್ದೇಶಕ - ರಾಕೇಶ್ ರೋಶನ್ * ಅತ್ಯುತ್ತಮ ನಟ - ಹೃತಿಕ್ ರೋಶನ್ * ಅತ್ಯುತ್ತಮ ಪ್ರಥಮ ಪ್ರವೇಶ (ಪುರುಷ) - ಹೃತಿಕ್ ರೋಶನ್ * ಅತ್ಯುತ್ತಮ ಸಂಗೀತ ನಿರ್ದೇಶಕ - ರಾಜೇಶ್ ರೋಶನ್ * ಅತ್ಯುತ್ತಮ ಹಿನ್ನೆಲೆ ಗಾಯಕ - ಲಕಿ ಅಲಿ * ಅತ್ಯುತ್ತಮ ಚಿತ್ರಕಥೆ - ರವಿ ಕಪೂರ್ ಮತ್ತು ಹನಿ ಇರಾನಿ * ಅತ್ಯುತ್ತಮ ಸಂಗೀತ ನಿರ್ದೇಶನ - ಫ಼ಾರಾ ಖಾನ್ * ಅತ್ಯುತ್ತಮ ಸಂಕಲನ - ಸಂಜಯ್ ವರ್ಮಾ == ಉಲ್ಲೇಖಗಳು == {{Reflist|30em}} == ಹೊರಗಿನ ಕೊಂಡಿಗಳು == * {{IMDb title|id=0234000|title=Kaho Naa... Pyaar Hai}} * {{Rotten Tomatoes|kaho_naa_pyaar_hai_1999}} * {{facebook|KahoNaPyaarHai2000}} {{Interwikineeded}} [[ವರ್ಗ:ಹಿಂದಿ-ಭಾಷೆಯ ಚಿತ್ರಗಳು]] p4jmnvq2x9lozgo6oludj4xgrpzq0ax ಒಂಟಿ (ಚಲನಚಿತ್ರ) 0 141110 1376251 1339918 2026-07-03T14:56:35Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376251 wikitext text/x-wiki '''''ಒಂಟಿ''''' <ref>{{Cite web|url=http://cinecircle.in/cinema_news/ONTI-film.html|title='Onti' Launched|website=Cine Circle|access-date=2021-12-15|archive-date=2021-05-09|archive-url=https://web.archive.org/web/20210509041251/http://cinecircle.in/cinema_news/ONTI-film.html|url-status=dead}}</ref> <ref>{{Cite web|url=http://www.chitratara.com/show-content.php?id=8190&ptype=News&title=%91ONTI%92%20ARYA%20TURNS%20PRODUCER|title='ONTI' ARYA TURNS PRODUCER|website=Chitratara}}</ref> ಶ್ರೀ ಅವರ ನಿರ್ದೇಶನದ 2019 ರ [[ಕನ್ನಡ ಚಿತ್ರರಂಗ|ಕನ್ನಡ]] ಸಾಹಸ ಚಲನಚಿತ್ರವಾಗಿದೆ. <ref>{{Cite web|url=http://www.filmykannada.com/news-aryas-onti-trailer-is-out-360762.htm|title=Arya's Onti trailer is out|website=filmykannada.com|access-date=2021-12-15|archive-date=2017-01-13|archive-url=https://web.archive.org/web/20170113144153/http://www.filmykannada.com/news-aryas-onti-trailer-is-out-360762.htm|url-status=dead}}</ref> ಆರ್ಯ ಮತ್ತು [[ಮೇಘನಾ ರಾಜ್‌|ಮೇಘನಾ ರಾಜ್]] ನಟಿಸಿರುವ ಈ ಚಿತ್ರವನ್ನು ಸಾಯಿ ರಾಮ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಆರ್ಯ ನಿರ್ಮಿಸಿದ್ದಾರೆ. ಚಿತ್ರಕ್ಕೆ ಕೆ.ಶಶಿಧರ್ ಅವರ ಛಾಯಾಗ್ರಹಣವಿದೆ. <ref>{{Cite web|url=https://timesofindia.indiatimes.com/videos/entertainment/regional/kannada/onti-official-trailer/videoshow/69742303.cms|title=Onti - Official Trailer &#124; Kannada Movie News - Times of India|website=timesofindia.indiatimes.com}}</ref> <ref>{{Cite web|url=https://www.cinemaexpress.com/stories/news/2019/jun/10/arya-is-back-with-onti-12188.html|title=Arya is back with Onti|website=The New Indian Express}}</ref> <ref>{{Cite web|url=https://www.filmibeat.com/kannada/movies/onti.html|title=Onti (2019) &#124; Onti Movie &#124; Onti Kannada Movie Cast & Crew, Release Date, Review, Photos, Videos|website=FilmiBeat}}</ref> == ಪಾತ್ರವರ್ಗ == * [[ಆರ್ಯ (ನಟ)]] ಒಂಟಿಯಾಗಿ * [[ಮೇಘನಾ ರಾಜ್‌|ಮೇಘನಾ ರಾಜ್]] ಪಾರು ಪಾತ್ರದಲ್ಲಿ * [[ದೇವರಾಜ್‌|ದೇವರಾಜ್]] * [[ಶರತ್ ಲೋಹಿತಾಶ್ವ]] * [[ಗಿರಿಜಾ ಲೋಕೇಶ್]] * ಶಂಕರ್ ಪಾತ್ರದಲ್ಲಿ ನೀನಾಸಂ ಅಶ್ವಥ್ * ಕುಟ್ಟಿಯಾಗಿ ಪವನ್ ಕುಮಾರ್ == ಬಿಡುಗಡೆ == ಚಿತ್ರದ ಅಧಿಕೃತ ಟ್ರೈಲರ್ ಬಿಡುಗಡೆ ಮಾಡಿತು [[ಆನಂದ್ ಆಡಿಯೋ]] ಜೂನ್ 2019 11 ರಂದು <ref>{{Cite web|url=https://youtube.com/watch?v=bPXJIL2hWRw|title=Onti - Kannada New 2K Trailer 2019 - Arya - Meghana Raj - Manoj.S - Shri - Sai Ram Creations|date=11 June 2019|website=YouTube|publisher=Anand Audio}}</ref> == ಚಿತ್ರಸಂಗೀತ == {{Tracklist | extra_column = ಹಾಡುಗಾರರು | title1 = ಒಂಟಿ ಸಲಗ | extra1 = [[ಸಿದ್ದಾರ್ಥ ಬಸರೂರು]] | extra2 = ಸಂಗೀತಾ ರವೀಂದ್ರನಾಥ್ | extra3 = [[ವಿಜಯ್ ಪ್ರಕಾಶ್]] | extra4 = [[ರಾಜೇಶ್ ಕೃಷ್ಣನ್]] | title2 = ಒಂದು ಸಾರಿ | title3 = ಫುಲ್ ಬಾಟ್ಲು | title4 = ಯಾರೂ ಇಲ್ಲ }} == ವಿಮರ್ಶೆಗಳು == ಟೈಮ್ಸ್ ಆಫ್ ಇಂಡಿಯಾದ ವಿನಯ್ ಲೋಕೇಶ್ ಅವರು 5 ರಲ್ಲಿ 2 ನಕ್ಷತ್ರಗಳನ್ನು ನೀಡಿದರು, "ಒಂಟಿ ಚಿತ್ರವು ಸಾಕಷ್ಟು ಪ್ರಮಾಣದ ಆಕ್ಷನ್ ಅನ್ನು ಹೊಂದಿರುವ ರನ್-ಆಫ್-ಮಾಮೂಲು ವಾಣಿಜ್ಯ ಕತೆ ಆಗಿದೆ, ಆದರೆ ಕಥೆಯು ದುರ್ಬಲವಾಗಿದೆ ಮತ್ತು ಪರಿಣಾಮ ಬೀರುವುದಿಲ್ಲ". <ref>{{Cite web|url=https://timesofindia.indiatimes.com/entertainment/kannada/movie-reviews/onti/movie-review/70089360.cms|title=Onti Movie Review|date=5 July 2019|website=TOI|publisher=Times of India}}</ref> == ಉಲ್ಲೇಖಗಳು == {{reflist}} == ಬಾಹ್ಯ ಕೊಂಡಿಗಳು == * {{IMDb title|tt6241994}} {{Interwikineeded}} [[ವರ್ಗ:ವರ್ಷ-೨೦೧೯ ಕನ್ನಡಚಿತ್ರಗಳು]] [[ವರ್ಗ:ಕನ್ನಡ ಚಲನಚಿತ್ರಗಳು]] fz6negk4f9iwmizes18q0r371keppi4 ಕಳವು (ಚಲನಚಿತ್ರ) 0 142175 1376270 1341626 2026-07-03T20:01:20Z InternetArchiveBot 69876 Rescuing 2 sources and tagging 0 as dead.) #IABot (v2.0.9.5 1376270 wikitext text/x-wiki '''''ಕಳವು''''' 2013 ರ ಕನ್ನಡ ಚಲನಚಿತ್ರವಾಗಿದ್ದು, ಅದೇ ಶೀರ್ಷಿಕೆಯ [[ಕೆ. ವೈ. ನಾರಾಯಣಸ್ವಾಮಿ|ಡಾ ಕೆ ವೈ ನಾರಾಯಣಸ್ವಾಮಿ ಅವರ]] ಕಾದಂಬರಿಯನ್ನು ಆಧರಿಸಿದೆ. ಈ ಚಿತ್ರವು ರವಿ ಎಂ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. <ref>{{Cite web |url=http://www.indiaglitz.com/channels/kannada/article/90248.html |title='Kalavu' by Debutant Ravi |access-date=2022-02-21 |archive-date=2017-11-16 |archive-url=https://web.archive.org/web/20171116080453/https://www.indiaglitz.com/channels/kannada/article/90248.html |url-status=dead }}</ref> ಚಿತ್ರದಲ್ಲಿ [[ಉಮಾಶ್ರೀ]], ಕರಿ ಸುಬ್ಬು, ಹುಲಗಪ್ಪ ಕಟ್ಟಿಮನಿ ಮತ್ತು ಇತರರು ನಟಿಸಿದ್ದಾರೆ. == ಪಾತ್ರವರ್ಗ == * [[ಉಮಾಶ್ರೀ]] * ಕರಿ ಸುಬ್ಬು * ಹುಲಗಪ್ಪ ಕಟ್ಟಿಮನಿ * ಜುಗಾರಿ ಅವಿನಾಶ್ * ಶಿವಾಜಿ ರಾವ್ ಜಾದವ್ * ಪ್ರಮೀಳಾ ಬೆಂಗ್ರೆ * ಭವಾನಿ ಪ್ರಕಾಶ್ * ಮಾಸ್ಟರ್ ವೈಭವ್ == ಧ್ವನಿಮುದ್ರಿಕೆ == ಅಂತರಾಷ್ಟ್ರೀಯ ಖ್ಯಾತಿಯ ಡ್ರಮ್ ವಾದಕ ಶಿವಮಣಿ ಮತ್ತು ಕನ್ನಡ ಚಲನಚಿತ್ರ ಸಂಗೀತ ನಿರ್ದೇಶಕ ಹಾಗೂ ಗೀತರಚನೆಕಾರ ಹಂಸಲೇಖ ಅವರು ''ಕಲಾವು'' ಆಡಿಯೋ ಆಲ್ಬಂ ಅನ್ನು ಬಿಡುಗಡೆ ಮಾಡಿದರು. <ref>{{Cite web |url=http://www.indiaglitz.com/channels/kannada/article/90249.html |title='Kalavu' Shiv-Hamsa Release Audio |access-date=2022-02-21 |archive-date=2016-10-25 |archive-url=https://web.archive.org/web/20161025062100/http://www.indiaglitz.com/channels/kannada/article/90249.html |url-status=dead }}</ref> ಎಂಡಿ ಪಲ್ಲವಿಯವರ " [[ಹರಿಕಥೆ]] " ಸೇರಿದಂತೆ ನಾಲ್ಕು ಹಾಡುಗಳಿಗೆ ರೂನಾ ರಿಜ್ವಿ, ಮುನಿ ರೆಡ್ಡಿ, ಎಂಡಿ ಪಲ್ಲವಿ ಮತ್ತು ಶ್ರೀರಾಮ್ ತಮ್ಮ ಧ್ವನಿಯನ್ನು ನೀಡಿದ್ದಾರೆ. <ref>{{Cite web |url=http://cinecircle.in/cinema_news/KALAVU_220113.html |title=KALAVU AUDIO RELEASED |access-date=2022-02-21 |archive-date=2013-12-21 |archive-url=https://web.archive.org/web/20131221002251/http://cinecircle.in/cinema_news/KALAVU_220113.html |url-status=dead }}</ref> == ಮಾರ್ಕೆಟಿಂಗ್ == ಚಿತ್ರದ ಪ್ರಥಮ ಪ್ರದರ್ಶನದಲ್ಲಿ ನಿರ್ದೇಶಕರಾದ ಪಿ ಶೇಷಾದ್ರಿ, ಡಾ ವಿಜಯಾ, [[ಕೆ. ವೈ. ನಾರಾಯಣಸ್ವಾಮಿ|ಡಾ ಕೆ ವೈ ನಾರಾಯಣಸ್ವಾಮಿ]], ನಿರ್ಮಾಪಕ ಮುರಳಿ ಗುರಪ್ಪ, ಮಂಜುಳಾ ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು. <ref>{{Cite web |url=http://cinecircle.in/cinema_news/KALAVU_220113.html |title=Kalavu audio released |access-date=2022-02-21 |archive-date=2013-12-21 |archive-url=https://web.archive.org/web/20131221002251/http://cinecircle.in/cinema_news/KALAVU_220113.html |url-status=dead }}</ref> == ಉಲ್ಲೇಖಗಳು == {{reflist}}{{Reflist}} == ಬಾಹ್ಯ ಕೊಂಡಿಗಳು == * {{IMDb title|2913910}} {{Interwikineeded}} [[ವರ್ಗ:ಕನ್ನಡ ಚಲನಚಿತ್ರಗಳು]] [[ವರ್ಗ:ವರ್ಷ-೨೦೧೩ ಕನ್ನಡಚಿತ್ರಗಳು]] fwftsjac1dtf5v724oz5b8ckimko7nl ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ 0 155574 1376276 1343278 2026-07-04T01:19:19Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376276 wikitext text/x-wiki '''ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ''' (CARA) [[ಭಾರತ ಸರ್ಕಾರ|ಭಾರತ ಸರ್ಕಾರದಲ್ಲಿ]] [[ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ|ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ]] ಸ್ವಾಯತ್ತ ಮತ್ತು ಶಾಸನಬದ್ಧ ಸಂಸ್ಥೆಯಾಗಿದೆ. <ref>{{Cite web |title=CARA |url=http://cara.nic.in/about/about_cara.html |website=cara.nic.in |access-date=2024-02-28 |archive-date=2023-07-15 |archive-url=https://web.archive.org/web/20230715075843/https://cara.nic.in/about/about_cara.html |url-status=dead }}</ref> ಇದನ್ನು 1990 ರಲ್ಲಿ ಸ್ಥಾಪಿಸಲಾಯಿತು. ಇದು ಜುವೆನೈಲ್ ಜಸ್ಟೀಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, 2015 ರ ಅಡಿಯಲ್ಲಿ ರಚಿತವಾದ ಶಾಸನಬದ್ಧ ಸಂಸ್ಥೆಯಾಗಿದೆ. ಇದು ಭಾರತೀಯ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ನೋಡಲ್ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ದೇಶದ ಒಳಗೆ ಮತ್ತು ಅಂತರ-ದೇಶದ ದತ್ತುಗಳನ್ನು ಕಡ್ಡಾಯವಾಗಿ ಮೇಲ್ವಿಚಾರಣೆ ಮಾಡಿ ನಿಯಂತ್ರಿಸುವ ಸಂಸ್ಥೆಯಾಗಿದೆ. CARA ಅನ್ನು 2003 ರಲ್ಲಿ ಭಾರತ ಸರ್ಕಾರವು ಅನುಮೋದಿಸಿದ 1993 ರ ಹೇಗ್ ಕನ್ವೆನ್ಶನ್ ಆನ್ ಇಂಟರ್-ಕಂಟ್ರಿ ಅಡಾಪ್ಷನ್‌ನ ನಿಬಂಧನೆಗಳಿಗೆ ಅನುಸಾರವಾಗಿ ಅಂತರ್-ದೇಶದ ದತ್ತುಗಳನ್ನು ಎದುರಿಸಲು ಕೇಂದ್ರೀಯ ಪ್ರಾಧಿಕಾರವಾಗಿ ಗೊತ್ತುಪಡಿಸಲಾಗಿದೆ <ref>{{Cite web |title=Central Adoption Resource Authority (CARA) |url=http://pib.nic.in/newsite/PrintRelease.aspx?relid=94192 |website=pib.nic.in}}</ref> ಭಾರತವು ಹಲವು ದತ್ತು ಕಾನೂನುಗಳನ್ನು ಹೊಂದಿದೆ. ಸಾಂಪ್ರದಾಯಿಕವಾಗಿ, 1956 ರ ಹಿಂದೂ ದತ್ತು ಮತ್ತು ನಿರ್ವಹಣೆ ಕಾಯಿದೆ (HAMA), ದತ್ತು, ಕಾಯಿದೆಯ ಅವಶ್ಯಕತೆಗಳು ಮತ್ತು ಕಠಿಣ ನಿಯಮಗಳಿಗೆ ಒಳಪಟ್ಟಿರುತ್ತದೆ, ಇದು ಭಾರತದಲ್ಲಿ ಹಿಂದೂಗಳು, ಬೌದ್ಧರು, ಜೈನರು ಮತ್ತು ಸಿಖ್ಖರು ಮತ್ತು ಹಿಂದೂ ಕುಟುಂಬ ಕಾನೂನು ಅಥವಾ ಸಂಪ್ರದಾಯಕ್ಕೆ ಒಳಪಟ್ಟಿರುವ ಇತರರಿಗೆ ಲಭ್ಯವಿದೆ. ಉಳಿದವರಿಗೆ, 1890 ರ ಗಾರ್ಡಿಯನ್ಸ್ ಮತ್ತು ವಾರ್ಡ್ಸ್ ಆಕ್ಟ್ ಅನ್ವಯಿಸುತ್ತದೆ, ಆದರೆ ಇದು ಹಿಂದೂ ಕೌಟುಂಬಿಕ ಕಾನೂನು ಅಥವಾ ಪದ್ಧತಿಗೆ ಒಳಪಡದವರಿಗೆ ದತ್ತು ನೀಡದೆ ಪಾಲಕತ್ವವನ್ನು ಮಾತ್ರ ಒದಗಿಸುತ್ತದೆ. CARA ಪ್ರಾಥಮಿಕವಾಗಿ ಮಾನ್ಯತೆ ಪಡೆದ ದತ್ತು ಏಜೆನ್ಸಿಗಳ ಮೂಲಕ "ಅನಾಥ, ಪರಿತ್ಯಕ್ತ ಮತ್ತು ಶರಣಾದ" ಮಕ್ಕಳನ್ನು ದತ್ತು ತೆಗೆದುಕೊಳ್ಳುವುದರೊಂದಿಗೆ ವ್ಯವಹರಿಸುತ್ತದೆ. 2018 ರಲ್ಲಿ, CARA ಲಿವ್-ಇನ್ ಸಂಬಂಧದಲ್ಲಿರುವ ವ್ಯಕ್ತಿಗಳಿಗೆ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಭಾರತದಿಂದ ಒಳಗೆ ಅವಕಾಶ ನೀಡಿದೆ. <ref>{{Cite news |last=Chandra |first=Jagriti |date=21 September 2018 |title=Live-in partners can adopt now |work=The Hindu |publisher= |url=https://www.thehindu.com/news/national/live-in-partners-can-adopt-now/article25010051.ece |via=www.thehindu.com}}</ref> == ಆದ್ಯತೆಯ ವಿವಾದ == 1993 ರ ಹೇಗ್ ಕನ್ವೆನ್ಷನ್ ಪ್ರಕಾರ, ಆರ್ಟಿಕಲ್ 4(ಬಿ), ಭಾರತದಲ್ಲಿ ವಾಸಿಸುವ ಮಕ್ಕಳನ್ನು ಯಾವಾಗಲೂ ಯಾವುದೇ ವಿದೇಶಿಯರ ಮೊದಲು ಭಾರತೀಯ ಕುಟುಂಬಗಳಿಗೆ ನೀಡಲಾಗುತ್ತದೆ. <ref>{{Cite web |title=HCCH &#124; #33 - Full text |url=https://www.hcch.net/en/instruments/conventions/full-text/?cid=69}}</ref> ಆದಾಗ್ಯೂ, 2014 ರಲ್ಲಿ ಭಾರತದ ಪ್ರಧಾನಿ [[ನರೇಂದ್ರ ಮೋದಿ]] ಅಧಿಕಾರ ವಹಿಸಿಕೊಂಡ ನಂತರ, [[ನರೇಂದ್ರ ಮೋದಿ|ಅವರು]] [[ಅನಿವಾಸಿ ಭಾರತೀಯ ಮತ್ತು ಭಾರತೀಯ ಮೂಲದ ವ್ಯಕ್ತಿ|ಅನಿವಾಸಿ ಭಾರತೀಯ]] (ಎನ್‌ಆರ್‌ಐ) ನಾಗರಿಕರು ಮತ್ತು ದಂಪತಿಗಳನ್ನು ಭಾರತದಲ್ಲಿ ನೆಲೆಸಿರುವ ಭಾರತೀಯರಿಗೆ ಸಮಾನವಾಗಿರುವಂತೆ ಕಾನೂನನ್ನು ಬದಲಾಯಿಸಿದರು. <ref>{{Cite news |last=Venugopal |first=Vasudha |title=New adoption rules: NRIs to be treated on par with Indians |work=The Economic Times |url=https://economictimes.indiatimes.com/news/politics-and-nation/new-adoption-rules-nris-to-be-treated-on-par-with-indians/articleshow/39806419.cms?from=mdr}}</ref> ಈ ಹಂತದಿಂದ, ಎಲ್ಲಾ ದತ್ತು ಪಡೆದ ಮಕ್ಕಳನ್ನು ಭಾರತೀಯ ಕುಟುಂಬಗಳಿಗೆ ನಿವಾಸಿ ಮತ್ತು ಅನಿವಾಸಿ ಭಾರತೀಯರ ನಡುವೆ ಪ್ರತ್ಯೇಕಿಸುವ ಬದಲು ಹಿರಿತನದ ಕ್ರಮದಲ್ಲಿ ನೀಡಲಾಗುತ್ತದೆ. ಭಾರತದ ಹೊರಗೆ ವಾಸಿಸುವ ವಿದೇಶಿಯರು ಭಾರತೀಯ ಕುಟುಂಬಗಳು ತಯಾರಿಸಿದ ಪಟ್ಟಿಯಿಂದ ಮಗುವನ್ನು ದತ್ತು ತೆಗೆದುಕೊಳ್ಳಬೇಕು, (5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು, ಒಡಹುಟ್ಟಿದ ಗುಂಪುಗಳು ಮತ್ತು ಆರೋಗ್ಯ ಅಸ್ವಸ್ಥತೆಗಳು ಅಥವಾ ವಿಕಲಾಂಗ ಮಕ್ಕಳು ಸೇರಿದಂತೆ ದತ್ತು ತೆಗೆದುಕೊಳ್ಳಲು ಅರ್ಹರಾದ ಮಕ್ಕಳನ್ನು ಮಾತ್ರ ಒಳಗೊಂಡಿರುತ್ತದೆ). <ref>{{Cite web |title=Immediate Placement |url=https://padme.in/immediate-placement/ |access-date=2024-02-28 |archive-date=2024-02-28 |archive-url=https://web.archive.org/web/20240228113829/https://padme.in/immediate-placement/ |url-status=dead }}</ref> ಆದಾಗ್ಯೂ, ಮಕ್ಕಳನ್ನು ಆಯ್ಕೆ ಮಾಡುವಲ್ಲಿ ವಿದೇಶಿಯರಿಗೆ ಇಲ್ಲಿನ ದಂಪತಿಗಳಿಗಿಂತ ಹೆಚ್ಚುಆದ್ಯತೆ ಸಿಗುತ್ತದೆ ತಪ್ಪು ತಿಳುವಳಿಕೆ ಇದೆ. ವಾಸ್ತವವಾಗಿ, ಬಹಳವಿದೇಶಿಗರು 6 ವರ್ಷಕ್ಕಿಂತ ಮೇಲ್ಪಟ್ಟ ಅಂಗವಿಕಲ ಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತಿರುವುದರಿಂದ ವಿದೇಶಿಯರಿಂದ ದತ್ತು ಪಡೆಯುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. <ref>{{Cite web |date=20 March 2018 |title=Adoption of Indian Children by Foreigners on the Rise |url=https://littleindia.com/adoption-of-indian-children-by-foreigners-on-the-rise/}}</ref> <ref>{{Cite web |date=25 April 2017 |title=Adoptions in India by Foreign Nationals Grow, Aided by Easier Norms for Special Needs Children |url=https://www.huffingtonpost.in/2017/04/25/adoptions-in-india-by-foreign-nationals-grow-as-special-needs-ad_a_22051741}}</ref> ಭಾರತದಲ್ಲಿ ನೆಲೆಸಿರುವ ವಿದೇಶಿಯರು ತಮ್ಮ ಪೌರತ್ವದ ದೇಶದಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡಬಹುದಾದರೆ CARA ಮೂಲಕ ಅಳವಡಿಸಿಕೊಳ್ಳಬಹುದು; ವಿದೇಶಿಯರನ್ನು ಭಾರತದಿಂದ ತೆಗೆದುಹಾಕಿದರೆ ದತ್ತು ಪಡೆದ ಮಕ್ಕಳನ್ನು ಕೈಬಿಡುವುದನ್ನು ಇದು ತಡೆಯುತ್ತದೆ. <ref>{{Cite web |date=15 June 2019 |title=Foreigners can't adopt child without NOC: SC |url=https://www.deccanherald.com/national/national-politics/foreigners-cant-adopt-child-without-noc-sc-740566.html}}</ref> == ಉಲ್ಲೇಖಗಳು == {{ಉಲ್ಲೇಖಗಳು}} {{Interwikineeded}} [[ವರ್ಗ:ಭಾರತದಲ್ಲಿ ಮಹಿಳೆಯರು]] [[ವರ್ಗ:Pages with unreviewed translations]] [[ವರ್ಗ:ಸ್ತ್ರೀವಾದ ಮತ್ತು ಜಾನಪದ ೨೦೨೪ ಸ್ಪರ್ಧೆಯ ಲೇಖನ]] [[ವರ್ಗ:ಸರ್ಕಾರಿ ಸಂಸ್ಥೆಗಳು]] ryys8q5w3qw8vrtfrc8ux7i9l75nw6x ಎಲ್ಲಾ ಬಂಗಾಳ ಮಹಿಳಾ ಒಕ್ಕೂಟ 0 156046 1376243 1339378 2026-07-03T12:44:51Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376243 wikitext text/x-wiki {{Infobox Indian political party |party_name=ಅಖಿಲ ಬಂಗಾಲ ಮಹಿಳಾ ಯೂನಿಯನ್ |logo=|colorcode=<!-- HTML color code (e.g. red or #FF0000) or transparent for no coloring -->|leader=|chairman=|secretary=|ppchairman=|foundation=|founder=|headquarters=|ideology=|colours=|eci=|symbol=|website=|flag=}}[[ಪಶ್ಚಿಮ ಬಂಗಾಳ]]ದಲ್ಲಿ ಅಸಹಾಯಕ, ಶೋಷಿತ ಮತ್ತು ಹಲವಾರು ಸಮಸ್ಯೆಗಳಿಂದ ಪೀಡಿತ ಮಹಿಳೆಯರಿಗೆ ಸಹಾಯ ಮಾಡಲು 1932ರಲ್ಲಿ '''ಅಖಿಲ ಬಂಗಾಳ ಮಹಿಳಾ ಒಕ್ಕೂಟ''' ಪ್ರಾರಂಭಿಸಲಾಯಿತು.<ref name="about">{{Cite web |title=Social welfare organization working for women empowerment and rehabilitation |url=http://www.abwu.org.in/aboutus.aspx |url-status=dead |archive-url=https://web.archive.org/web/20180129004715/http://www.abwu.org.in/aboutus.aspx |archive-date=29 January 2018 |access-date=28 January 2018 |website=All Bengal Women's Union}}</ref> ಇದನ್ನು ಸಮಾನ ಮನಸ್ಕ ಮಹಿಳೆಯರು ಸೇರಿ ತಮ್ಮಂತೆಯೇ ತುಳಿತಕ್ಕೊಳಗಾದ ಇತರರ ಸಹಾಯಕ್ಕಾಗಿ ಪ್ರಾರಂಭಿಸಿದರು ಪಶ್ಚಿಮ ಬಂಗಾಳ ಮತ್ತು [[ಕೊಲ್ಕತ್ತ|ಕಲ್ಕತ್ತಾ]] ಪ್ರದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳ ಕಳ್ಳಸಾಗಣೆ ತುಂಬಾ ಹೆಚ್ಚಾಗಿದೆ ಮತ್ತು ಈ [[ಸರ್ಕಾರೇತರ ಸಂಸ್ಥೆ|ಎನ್ಜಿಒ]] ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನದಲ್ಲಿ ಉಗಮವಾಯಿತು.<ref>{{Cite web |title=All Bengal Women's Union |url=https://www.endslaverynow.org/all-bengal-womens-union |access-date=28 January 2018 |website=End Slavery Now |archive-date=29 ಜನವರಿ 2018 |archive-url=https://web.archive.org/web/20180129080625/https://www.endslaverynow.org/all-bengal-womens-union |url-status=dead }}</ref><ref>{{Cite web |title=All Bengal Womens Union |url=http://grassrootsvolunteering.org/volunteer_opportunities/all-bengal-women-s-union |access-date=28 January 2018 |website=Grassroots Volunteering |archive-date=29 ಜನವರಿ 2018 |archive-url=https://web.archive.org/web/20180129140348/http://grassrootsvolunteering.org/volunteer_opportunities/all-bengal-women-s-union |url-status=dead }}</ref> ಎರಡು ವಿಶ್ವ ಯುದ್ಧಗಳ ನಡುವೆ, ನಾವಿಕರು ಮತ್ತು ಸೈನಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಯಿತು. ಈ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಕಳ್ಳಸಾಗಾಣಿಕಾ ವ್ಯವಹಾರವು ಕಲ್ಕತ್ತಾದಲ್ಲಿ ತನ್ನ ಮಾರುಕಟ್ಟೆಯನ್ನು ಕಂಡುಕೊಂಡಿತು.<ref>{{Cite web |last=Legg |first=Stephen |date=2014 |title=Anti-Vice Lives: Peopling the Archives of Prostitution in Interwar India |url=http://eprints.nottingham.ac.uk/27895/1/ANTIVICE%20LIVES%20BLANK.pdf |url-status=dead |archive-url=https://web.archive.org/web/20180129004732/http://eprints.nottingham.ac.uk/27895/1/ANTIVICE%20LIVES%20BLANK.pdf |archive-date=29 January 2018 |access-date=28 January 2018 |publisher=University of Nottingham}}</ref> ಮಹಿಳೆಯರು ಮತ್ತು ಮಕ್ಕಳನ್ನು ವೇಶ್ಯಾಗೃಹಗಳಿಂದ ರಕ್ಷಿಸಲು ಪೊಲೀಸರಿಗೆ ಅನುವು ಮಾಡಿಕೊಡುವ ಸಲುವಾಗಿ ಕಲ್ಕತ್ತಾ ಅನೈತಿಕ ಸಂಚಾರ ಕಾಯ್ದೆ ಮತ್ತು ಮಕ್ಕಳ ಕಾಯ್ದೆಯನ್ನು ಅಂಗೀಕರಿಸಲಾಯಿತು.<ref>{{Cite web |last=Sen |first=Samita |date=11 January 2007 |title=75 Years IN The Shadow Of Sita |url=https://www.telegraphindia.com/1070111/asp/opinion/story_7228376.asp |url-status=dead |archive-url=https://web.archive.org/web/20180129004908/https://www.telegraphindia.com/1070111/asp/opinion/story_7228376.asp |archive-date=29 January 2018 |access-date=28 January 2018 |website=The Telegraph}}</ref> ಪ್ರಖ್ಯಾತ [[ವಕೀಲ|ವಕೀಲರು]] ಮತ್ತು ಸಾಮಾಜಿಕ ಕಾರ್ಯಕರ್ತರಾದ ಶ್ರೀ [[J. N. Basu|ಜೆ. ಎನ್. ಬಸು]] ಅವರು, ದಿ ಬೆಂಗಾಲ್ ಸಪ್ರೆಷನ್ ಆಫ್ ಇಮೋರಲ್ ಟ್ರಾಫಿಕ್ ಬಿಲ್ ಎಂಬ ಶೀರ್ಷಿಕೆಯ ಹೊಸ ಮಸೂದೆಯನ್ನು 1932ರಲ್ಲಿ ಬಂಗಾಳ ವಿಧಾನಸಭೆಯ ಮುಂದೆ ಮಂಡಿಸಿದರು.<ref>{{Cite book|url=https://archive.org/stream/1933WB6/1933WB6_djvu.txt|title=The Bengal Suppression of Immoral Traffic Act, 1933|language=English|access-date=28 January 2018|via=Internet Archive}}</ref> ಬಂಗಾಳದ ಮಹಿಳಾ ಪ್ರೆಸಿಡೆನ್ಸಿ ಕೌನ್ಸಿಲ್ ಮತ್ತು ಅಖಿಲ ಬಂಗಾಳ ಮಹಿಳಾ ಸಮ್ಮೇಳನವು ಬಂಗಾಳದಲ್ಲಿ ಹೆಣ್ಣಿನ ವ್ಯಾಪಾರದ ನಿಗ್ರಹಕ್ಕಾಗಿ ಸ್ವತಂತ್ರ ಸಂಸ್ಥೆಯನ್ನು ರಚಿಸಲು ನಿರ್ಧರಿಸಿದವು. ಈ ಸಂಘವು ''ಅಖಿಲ ಬಂಗಾಳ ಮಹಿಳಾ ಒಕ್ಕೂಟ'' ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದಿತು ಮತ್ತು 1860ರ XXI ಕಾಯಿದೆಯ ಅಡಿಯಲ್ಲಿ ನೋಂದಾಯಿಸಲ್ಪಟ್ಟಿತು. ಅಖಿಲ ಬಂಗಾಳ ಮಹಿಳಾ ಒಕ್ಕೂಟವು ಜಿನೀವಾದಲ್ಲಿರುವ ಅಂತಾರಾಷ್ಟ್ರೀಯ ನಿರ್ಮೂಲನವಾದಿ ಒಕ್ಕೂಟಕ್ಕೆ ಸಂಬಂಧಿಸಿದೆ.<ref name="about"/> 1933ರ ಏಪ್ರಿಲ್ 1ರಂದು ಮೇಲೆ ತಿಳಿಸಿದ ಮಸೂದೆಯನ್ನು ಅಂಗೀಕರಿಸಲಾಯಿತು. ಇದರ ಸಂಸ್ಥಾಪಕ ಸದಸ್ಯ ರೊಮೋಲಾ ಸಿನ್ಹಾ ಅವರು ಪಶ್ಚಿಮ ಬಂಗಾಳದ ಕೇಂದ್ರ ಸಮಾಜ ಕಲ್ಯಾಣ ಮಂಡಳಿಯ ಮೊದಲ ಅಧ್ಯಕ್ಷರಾಗಿದ್ದರು. ಸಂಸ್ಥೆಗೆ ಗಮನಾರ್ಹ ಕೊಡುಗೆ ನೀಡಿದ ಇತರ ಗಮನಾರ್ಹ ಮಹಿಳೆಯರಲ್ಲಿ ಶ್ರೀಮತಿ ಮಾನೆಕ್ ಮೋದಿ, ಶ್ರೀಮತಿ ಶೀಲಾ ದಾವರ್ ಮತ್ತು ಶ್ರೀಮತಿ ಬೇಲಾ ಸೇನ್ ಸೇರಿದ್ದಾರೆ. ರಾಜಕುಮಾರಿ ಅನ್ನಿಯ ಭೇಟಿಯು (ಜನವರಿ 2007 ರಲ್ಲಿ) ಸಂಸ್ಥೆಯ ಇತಿಹಾಸದಲ್ಲಿ ಒಂದು ಪ್ರಮುಖ ಘಟನೆಯಾಗಿದೆ.<ref name="tele">{{Cite web |date=11 January 2011 |title=Where Charity begins |url=https://www.telegraphindia.com/1070111/asp/opinion/story_7219412.asp |url-status=dead |archive-url=https://web.archive.org/web/20160304141219/http://www.telegraphindia.com/1070111/asp/opinion/story_7219412.asp |archive-date=4 March 2016 |access-date=28 January 2018 |website=The Telegraph}}</ref> ಶ್ರೀಮತಿ ಸಿನ್ಹಾ ಅವರ ನಿಧನದ ನಂತರ ಶ್ರೀಮತಿ ದಾವರ್ ಕ್ಲಬ್ನ ಅಧ್ಯಕ್ಷರಾದರು. ಅವರು ಲವ್ಲಾಕ್ ಪ್ಲೇಸ್ನಲ್ಲಿರುವ ಬಸ್ಟೀ ವೆಲ್ಫೇರ್ ಸೊಸೈಟಿಯನ್ನು ಸಹ ಸ್ಥಾಪಿಸಿದರು. ಶ್ರೀಮತಿ ಬೇಲಾ ಸೇನ್ ಅವರು ದೀರ್ಘಕಾಲದವರೆಗೆ ನಿರ್ಮಾಣ ವಿಭಾಗದ ಅಧ್ಯಕ್ಷರಾಗಿದ್ದರು. ಅಖಿಲ ಬಂಗಾಳ ಮಹಿಳಾ ಒಕ್ಕೂಟದ ಕಾರ್ಯದಲ್ಲಿ ಸೇವ್ ದಿ ಚಿಲ್ಡ್ರನ್ ಫಂಡ್ನಂತಹ ಹಲವಾರು ಎನ್ಜಿಒಗಳಿಂದ ಸಹಾಯ ಮಾಡುತ್ತಿವೆ.<ref name="sponsor">{{Cite web |date=24 July 2011 |title=Sponsorship for health and education of the poor children |url=http://www.abwu.org/projects.asp?project=sponsorship |archive-url=https://web.archive.org/web/20110724220118/http://www.abwu.org/projects.asp?project=sponsorship |archive-date=24 July 2011 |access-date=28 January 2018 |website=All Bengal Women's Union}}</ref> == ಯೋಜನೆಗಳು == ಈ ಎನ್.ಜಿ.ಓ ದ ಮಹತ್ವದ ಯೋಜನೆಗಳು ಕೆಳಗಿನವಾಗಿದೆ:{{Fact|date=September 2022}} ವೃದ್ಧ ಮಹಿಳೆಯರಿಗೆ ವಸತಿಗಾಗಿ ಮನೆಗಳನ್ನು ನಿರ್ಮಿಸುವುದು. .ಮಕ್ಕಳ ಕಲ್ಯಾಣ ಮನೆಗಳ ರಚನೆ (ಪ್ರಾಥಮಿಕ ಶಾಲೆಗಳು). .ವೃತ್ತಿಪರ ತರಬೇತಿ ನೀಡುವುದೂ ಇವರ ಯೋಜನೆಯಾಗಿದೆ. .ಪುನರ್ವಸತಿ ಕೇಂದ್ರಗಳ ಅಭಿವೃದ್ಧಿ. .ಕಲಿಕೆಯಲ್ಲಿ ಅಸಮರ್ಥತೆ ಇರುವವರಿಗೆ ಮರುಪೂರಣ ಯೋಜನೆಯನ್ನು ಇದು ಮಾಡುತ್ತದೆ. .ಪುನರ್ವಸತಿ ಪಡೆದ ಮಹಿಳೆಯರಿಗೆ ಉದ್ಯೋಗ ಒದಗಿಸುವ ಬೇಕರಿ ಯೋಜನೆಯನ್ನೂ ಇದು ರೂಪಿಸುತ್ತದೆ. . ಮಕ್ಕಳು ಮತ್ತು ಮಹಿಳೆಯರ ಲೈಂಗಿಕ ವ್ಯಾಪಾರದ ಬಗ್ಗೆ ಸಂಶೋಧನೆ ಮತ್ತು ದಾಖಲಾತಿಯನ್ನು ಇದು ನಡೆಸುತ್ತದೆ. * ಮಾನಸಿಕವಾಗಿ ಮತ್ತು ಮಾನಸಿಕವಾಗಿ ಆಘಾತಕ್ಕೊಳಗಾದ ಮಹಿಳೆಯರಿಗೆ ಕೌನ್ಸೆಲಿಂಗ್ ಸೇವೆಗಳು ([[Hope Kolkata Foundation|ಹೋಪ್ ಕೋಲ್ಕತಾ ಫೌಂಡೇಶನ್]] ಪ್ರಾಯೋಜಿಸಲ್ಪಟ್ಟಿದೆ) * ಆರೋಗ್ಯ ಮತ್ತು ಶಿಕ್ಷಣದ ಅಗತ್ಯಗಳಿಗಾಗಿ ಪ್ರಾಯೋಜಕತ್ವದ ಕಾರ್ಯಕ್ರಮಗಳು (ಆಶಾ ಮತ್ತು ಸೇವ್ ದಿ ಚಿಲ್ಡ್ರನ್ ಜೊತೆಗೂಡಿ) * ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಯಾವುದೇ ಉದ್ದೇಶಕ್ಕಾಗಿ ಅಗತ್ಯವಿರುವವರಿಗೆ ಉಚಿತ ಕಾನೂನು ನೆರವು * ವಿವಿಧ ದೌರ್ಜನ್ಯಗಳು ಮತ್ತು ಹಿಂಸಾಚಾರಕ್ಕೆ ಬಲಿಯಾದ ಬಾಲಕಿಯರಿಗೆ ಆಯಾಗಳು ಮತ್ತು ಶುಶ್ರೂಷಾ ಸಹಾಯಕರಾಗಿ ತರಬೇತಿ ನೀಡುವ ಸಹಾಯಿಕಾ ಯೋಜನೆ. * ಯುನಿಸೆಫ್ ಬೆಂಬಲದೊಂದಿಗೆ ಶಿಕ್ಷಣ ಪ್ರಕಲ್ಪವು ಪ್ರಾಥಮಿಕ ಶಾಲಾ ಶಿಕ್ಷಣವನ್ನು ಡ್ರಾಪ್ ಔಟ್ಗಳಿಗೆ ಒದಗಿಸುವ ಗುರಿಯನ್ನು ಹೊಂದಿದೆ. * ರೆಡ್ ಲೈಟ್ ಜಿಲ್ಲೆ 25 ಹುಡುಗಿಯರೊಂದಿಗೆ ಕೆಲಸ ಮಾಡುವ ಉದ್ದೇಶದಿಂದ ಸ್ವಾಧರ್ ಯೋಜನೆ ತನ್ನ ಉಗಮದಲ್ಲಿದೆ. == ಇದನ್ನೂ ನೋಡಿ == * ಭಾರತದಲ್ಲಿ ವೇಶ್ಯಾವಾಟಿಕೆ * ಏಷ್ಯಾದಲ್ಲಿ ವೇಶ್ಯಾವಾಟಿಕೆ * ಕೋಲ್ಕತ್ತಾದಲ್ಲಿ ವೇಶ್ಯಾವಾಟಿಕೆ * ಮುಂಬೈನಲ್ಲಿ ವೇಶ್ಯಾವಾಟಿಕೆ * ವೇಶ್ಯೆಯರ ಹಕ್ಕುಗಳಿಗಾಗಿ ವಿಶ್ವ ಸನ್ನದು * ದರ್ಬಾರ್ ಮಹಿಳಾ ಸಮನ್ವಯ ಸಮಿತಿ * [[ಕಾಮಾಟಿಪುರ, ಮುಂಬೈ|ಕಾಮತಿಪುರ]] * ಗಾರ್ಸ್ಟಿನ್ ಬಾಸ್ಟಿಯನ್ ರಸ್ತೆ, ನವದೆಹಲಿ * ಬುಧ್ವಾರ್ ಪೆಥ್, ಪುಣೆ * ಪುರುಷ ವೇಶ್ಯಾವಾಟಿಕೆ == ಉಲ್ಲೇಖಗಳು == {{ಉಲ್ಲೇಖಗಳು}} == ಬಾಹ್ಯ ಸಂಪರ್ಕಗಳು == * All Bengaluru Women 's Union Archived 19 May 2022 at the Wayback Machine [http://www.abwu.org.in/ ಅಖಿಲ ಬಂಗಾಳ ಮಹಿಳಾ ಒಕ್ಕೂಟ] ವೇಯ್ಬ್ಯಾಕ್ ಯಂತ್ರದಲ್ಲಿ ಆರ್ಕೈವ್ ಮಾಡಲ್ಪಟ್ಟಿತು {{Interwikineeded}} [[ವರ್ಗ:ಸ್ತ್ರೀವಾದ ಮತ್ತು ಜಾನಪದ ೨೦೨೪ ಸ್ಪರ್ಧೆಯ ಲೇಖನ]] [[ವರ್ಗ:ಸ್ತ್ರೀವಾದ ಮತ್ತು ಜಾನಪದ ೨೦೨೪]] n3y2ygegln97ggm4qzzcvprl3i3jn4m ಸದಸ್ಯ:Basava vinay vp/ನನ್ನ ಪ್ರಯೋಗಪುಟ 2 174462 1376249 1376166 2026-07-03T14:28:23Z ~2026-27605-63 99304 /* */ ಬದಲಾವಣೆ ಮಾಡಿದೆ 1376249 wikitext text/x-wiki '''Vinay vp''' '''ವಿನಯ್ ವಿಪಿ''' [[File:Vinay Vp.jpg|thumb|Basava vinay vp]] Vinay vp Indian Writer. poet Basava vinay vp. '''Full Name''' : Vinay prasad (born on September 11. 1999) is an Indian writer. writes in the Kannada and English languages. He is the District President, Cultural Wing, Chamarajanagar, from the JDS Party. '''Education''' : Diploma(CSE) Jss polytechnic Nanjangud. '''VinayRakshitha (''' ಮೇ 3 2026 ರಂದು ರಕ್ಷಿತಾ ಅವರೊಂದಿಗೆ ಪ್ರೇಮ ವಿವಾಹವಾದರು ) '''Father Name''' : P Chinnapadappa '''Mother Name''' : Shashikala. '''Nationality''' India '''State''' Karnataka '''Lives''' in Mysore From Chamarajanagara Harave Village '''One of his writings:''' ಮೌಢ್ಯ ತೊರೆದು, ಜ್ಞಾನವಂತನಾಗು. ಜಾತಿ ತೊರೆದು, ನೀತಿವಂತನಾಗು. ಅಹಂಕಾರ ತೊರೆದು,ಗುಣವಂತನಾಗು. ಆಗಲೇ ನೀನು ಉತ್ತಮ-ಶ್ರೇಷ್ಠ ವ್ಯಕ್ತಿ ಆಗಲು ಸಾಧ್ಯ. '''ಉಲ್ಲೇಖಗಳು''' 1 ಶರಣರ ಮಹಾತ್ಮರ-ಮಹಾನ್ ವ್ಯಕ್ತಿಗಳ ತತ್ವಗಳನ್ನ ತನ್ನ ಜೀವನದಲ್ಲಿ ಅಳವಡಿಸಿಕೊಂಡು ಹೋಗುವವನೆ ನಿಜವಾದ ದೇಶಪ್ರೇಮಿ.... 2 ಮೂರು ನೂರು ಗುಡಿಸುತ್ತರೇನು ಫಲವಿಲ್ಲ, ಅಲ್ಲಿರುವ ಕಲ್ಲಿನ ಮೂರ್ತಿ-ಲೋಹದ ಗೊಂಬೆಯಲ್ಲಿ ಯಾವ ಶಕ್ತಿಯೂ ಇಲ್ಲ, ನಿನಗೆ ನಿನ್ನ ಶಕ್ತಿಯೇ ದೇವರು, ಶ್ರಮಕ್ಕೆ ಪ್ರತಿ ಫಲವೆ ದೇವರು. 3 ಕನ್ನಡವ ಓದು ನೀ ಮನುಜ ಕನ್ನಡವನೆ ಉಸಿರಾಗಿಸಿಕೊ ಮನುಜ ಕರುಡುನಾಡಲೆ ಕನ್ನಡವೇ ತುಂಬಿರಲಿ... ಚಂದನ ವನದ ಕರುನಾಡಲಿ ಮಿಂಚುತ್ತಿರುವುದು ಕನ್ನಡ ಕನ್ನಡವ ಓದು ನೀ ಮನುಜ ಕನ್ನಡವೇ ನಿತ್ಯ ನೀ ಓದು ಮನುಜ ಹಾರುತಿರಲಿ ಕರುನಾಡ ಕನ್ನಡದ ಬಾವುಟ ಧರ್ಮ ಧರ್ಮಗಳಲ್ಲಿ ಉಳಿಸು ಕನ್ನಡವ ನೀ ಮನುಜ ಸರ್ವ ಧರ್ಮಗಳ ಪ್ರೀತಿಸು ನೀ ಮನುಜ ಕನ್ನಡವ ಓದು ನೀ ಮನುಜ ಕನ್ನಡವನೆ ನೀ ಮೈದುಂಬಿಸಿಕೋ ಮನುಜ ಸಾಧನೆಯ ಹಾದಿಯಲ್ಲಿ ಕನ್ನಡವೆ ತುಂಬಿರಲಿ ಮನುಜ ಪೂಜೆಯ ಮಾಡಿ ಎನನು ಸಾಧಿಸಲು ಆಗದು ನೀ ಮನುಜ.. 4 ಜನರು ಜಾತಿ ಧರ್ಮ ಪಕ್ಷಕ್ಕಾಗಿ ಹೋರಾಡುವಷ್ಟು ಸತ್ಯ, ನ್ಯಾಯಕ್ಕಾಗಿ ಹೋರಾಡುವುದಿಲ್ಲ, ನಾವು ಸತ್ಯ, ನ್ಯಾಯಕ್ಕಾಗಿ ಹೋರಾಡಬೇಕು. ಸತ್ಯವೇ ಧರ್ಮ ನ್ಯಾಯವೇ ದೇವರು.. 5 ನಾವು ಯಾವಗಲೂ ಸತ್ಯ, ನ್ಯಾಯದ ಜೊತೆ ನಿಲ್ಲಬೇಕು, ಯಾವುದೇ ರಾಜಕೀಯ ಪಕ್ಷದ ಜೊತೆ ಅಲ್ಲ. ಅಧಿಕಾರಕ್ಕಾಗಿ ಎಲ್ಲವನ್ನೂ ಬಳಸಿಕೊಳ್ಳುತ್ತಾರೆ. 6 ನೀನು ಕೆಟ್ಟವನಾಗಿದ್ದರೆ, ಜಗತ್ತು ನಿನ್ನನ್ನು ಒಪ್ಪಿಕೊಳ್ಳುತ್ತದೆ.... 7 ನುಡಿ ಕನ್ನಡ, ನಡೆ ಕನ್ನಡ, ತಂಪು ಕನ್ನಡ, ಇಂಪು ಕನ್ನಡ, ಉಸಿರು ಕನ್ನಡ, ಹಸಿರು ಕನ್ನಡ, ಕನ್ನಡ.. ಕನ್ನಡ.. ಎಷ್ಟು ಚಂದ ಕನ್ನಡ ಭಾಷೆ, ಎಲ್ಲಾ ಭಾಷೆಗೂ ಮಿಗಿಲು ನಮ್ಮ ಕನ್ನಡ ಭಾಷೆ... 8 ಬುದ್ಧ,ಬಸವ,ಅಂಬೇಡ್ಕರ್ ಇಂತಹ ಮಹಾನ್ ವ್ಯಕ್ತಿಗಳು ಹುಟ್ಟಿದ ದೇಶ, ಆದರೂ ಮೌಡ್ಯತೆ ಹೆಚ್ಚಿದೆ. ನಮ್ಮ ದೇಶದಲ್ಲಿ ಜ್ಞಾನಿಗಳಿಗಿಂತ, ಅಜ್ಞಾನಿಗಳೆ ಹೆಚ್ಚು..... 9 ಇಂದು ನಿನ್ನ ನೋಡಿ ನಗುವರೆಲ್ಲರೂ, ನಾಳೆ ನಿನ್ನ ಗೆಲುವನ್ನು ನೋಡಿ ಮೌನವಾಗುತ್ತಾರೆ, ವಿರೊಧಿಗಳ ನಗುವೆ ನಿನ್ನ ಯಶಸ್ಸಿಗೆ ಸ್ಪೂರ್ತಿ.... 10 ಜಾತಿ - ಪಕ್ಷವನ್ನು ಪ್ರೀತಿಸುವವನು ದೇಶವನ್ನು ಪ್ರೀತಿಸಲಾರ.... 11 ಮೂರ್ಖರಿಗೆ,ಅಹಂಕಾರರಿಗೆ,ಮೋಸಗಾರರಿಗೆ ಕಳ್ಳರಿಗೆ,ಮಾನಸಿಕ ಬಯೋತ್ಪದಕರಿಗೆ, ಏನನ್ನು ಉಪದೇಶಿಸಬೇಡಿ ಏಕೆಂದರೆ ಅವರು ಸತ್ಯವನ್ನು ಎಂದೂ ಒಪ್ಪುವುದಿಲ್ಲ. 12 ವೇದ, ಶಾಸ್ತ್ರ, ಪುರಾಣ, ಕಟ್ಟು ಕತೆಗಳಿಗಿಂತ. ವಚನ ಸಾಹಿತ್ಯ ಮತ್ತು ಭಾರತ ಸಂವಿಧಾನ ಇವೆರಡು ಮನುಷ್ಯನಿಗೆ ಅತ್ಯ ಅಮೂಲ್ಯವಾದವು.. 13 ನನ್ನ ದೇಶದಲ್ಲಿ ಕಾಲ್ಪನಿಕ ವ್ಯಕ್ತಿ ಅಥವ ಕಟ್ಟು ಕತೆಗಳಿಗೆ ಸಿಕ್ಕ ಪ್ರಾಮುಖ್ಯತೆ,ನೈಜ ಇತಿಹಾಸ ಅಥವ ವ್ಯಕ್ತಿಗಳಿಗೆ ಸಿಗಲಿಲ್ಲ, ದುರದೃಷ್ಟಕರವೆಂದರೆ ಸುಳ್ಳಿನ ಹಿಂದೆ ನನ್ನ ದೇಶ... 14 ಕರೆಯದೆ ಬಂದಳೊ, ಮರೆಯದೆ ನೆನಪಾಗುವಳೊ, ನೆನಪಿನ ನನ್ನೊಳಗ, ನಿನ್ನ ನಗುವೊಂದೆ ಕೊನೆದಾಗಿತೂ..... 15 ಪುಸ್ತಕಗಳನ್ನು ಓದುವುದರಿಂದ ಹೆಚ್ಚು ಜ್ಞಾನವನ್ನ ಪಡೆಯಬಹುದು, ಅದರೆ ಸಾಮಾನ್ಯ ಜ್ಞಾನ ಪಡೆಯಲು ಅಸಾಧ್ಯ.... 16 ಒಬ್ಬ ವೈಜ್ಞಾನಿಕ ಮನೋಭಾವ ಇರುವ ವ್ಯಕ್ತಿ ಎರಡನೇ ವಿಜ್ಞಾನಿ ಆಗಿರುತ್ತಾನೆ. 17 ಕನ್ನಡ ನುಡಿಯ ಸುಗಂಧ ಕನ್ನಡವೇ ಸಂಸ್ಕೃತಿ, ಕನ್ನಡವೇ ವಿಶ್ವ ಜಗದಲಿ ಹೊಳೆಯುವ ಪ್ರಕಾಶದ ಬೆಳಕು. ನಿನ್ನಿಂದೇ ಹುಟ್ಟಿತು ಹೃದಯದ ಭಾಷೆ, ನಿನ್ನ ನುಡಿಗಳಲಿ ಜಗದ ಮಧುರ ರಾಗವೇ! ಅಕ್ಷರದ ಗರ್ಭದಿ ಕಂಗೊಳ್ಳುವ ನುಡಿ, ಕಾಲದ ಬಿರುಸನು ತಡೆಯುವ ತಳಿ. ಸಾಂಸ್ಕೃತಿಕ ತೋಟದ ಅರಮನೆ ನೀನು ಅಭಿಮಾನಿ ಹೃದಯದ ಮಧುರ ಲಹರಿ ನೀನು. ಬಸವ, ಪಂಪ, ಕುಮಾರವ್ಯಾಸರ ನುಡಿ, ಅವರ ತತ್ವಕೆ ಹೊತ್ತಿದ್ದೆ ಈ ಉಜ್ವಲ ತಳಿ. ನಿನ್ನ ಪ್ರತಿ ಶಬ್ದದಲಿ ಜೀವದ ಸುಗಂಧ, ನಿನ್ನ ಮಾತುಗಳೇ ನಾಡಿನ ಗಂಧ. ಒಲವುಗೊಂಡ ನಮ್ಮೆಲ್ಲ ಇತಿಹಾಸ, ಕನ್ನಡವೇ ಜೀವದ ಪ್ರೇರಣಾ ಶಕ್ತಿ ನಿನ್ನ ಉಳಿಸಲು ಕೈಜೋಡಿಸೋಣ ನಾವು, ಎಂದೂ ಮಡಚಲು ಬಿಡದೇ ಬೆಳಗಿಸೋಣ ನಿನ್ನ. ಕನ್ನಡವೇ ಜೀವ, ಕನ್ನಡವೇ ಧ್ವನಿ. ನಿನ್ನ ಸೇವೆಗೆ ಬದುಕು ಮಾಡೋಣ ಸಮರ್ಪಣೆ. ನಿನ್ನ ಕರುಣೆಯಲಿ ಜೀವದ ಹೊಳೆ, ಎಂದೆಂದಿಗೂ ಉಳಿಸೋಣ ಕನ್ನಡ ನುಡಿಯ ಅಲೆ! 18 ಕಲ್ಪನೆಯ ದಾರಿಯಲಿ. ಮಿನು ಮಿನುಗು ತಾರೆ.. ನೀ ಕಲ್ಪನೆಯ ದಾರಿಯಲಿ.. ನಾ ಹೃದಯ ತುಂಬಾ ಪ್ರೀತಿ ನೀಡುವೆ.. ನಾ ಬಾರೆ ಎದೆಗೆ ಇಳಿದು ಬಿಡು ಬಾರವಾಗದು ನನ್ನ ಮನ..! ನಿನ್ನ ಮನದಾಸೆಯ ಹೇಳು ಬಿಡು.. ಕಾತುರದಲಿ ಕಾಯುತಿರುವೆ..! ಕಣ್ಣ ಹಂಚ ಪ್ರೇಮದಲಿ ಹೃದಯ ತುಂಬಿ.. ನೀಡುವೆ ನಾ.. ಪ್ರೀತಿಯ. ಮನದ ಕದವ ತಗೆದು ಆಸೆಗಳ ಸಾಲಿನಲಿ ಇರಿಸು.. ನೀ ಕಲ್ಪನೆಗೂ ಮಿತಿ ಮೀರಿ.. ಆಸೆಗಳ ಬುತ್ತಿ ಕಟ್ಟಿರುವೆನು.. ನಾ ಅರೆ ಕ್ಷಣ ನೊಂದರು ನೀ.. ನಾ ತಾಳಲಾಗದು ನನ್ನಿ ಈ ಮನ. ನನ್ನೆದೆಯ ಅರಸಿ ಬಂದೆ ನೀ ಅ ಕಲ್ಪನೆಯ ಗುಂಗಲ್ಲಿ ಚೈತನ್ಯನಾಗಿರುವೆ ನಾ ನನ್ನ ಎದೆಯ ಗೂಡಲ್ಲಿ ಬಚ್ಚಿಡುವೆ ಎದೆಗೂ ಮಿಗಿಲಿಗೂ ಪ್ರೇಮಿಸುವೆ ನಾ.. ಅ ಕಲ್ಪನೆಗೂ ಮೀತಿ ಮಿರುತಿದೆ ಅನುರಾಗ ಮುಂಜಾನೆ ಮುಸ್ಸಂಜೆ ಎನ್ನದೆ ಕಾಯುತಿದೆ ನನ್ನಿ ಈ ಮನ. 19 "ಪ್ರಕೃತಿಯ ಪ್ರಣಯಗೀತೆ" ಮಳೆ ಚಿಮುಚಿ, ಮಣ್ಣು ಮುದ್ದಿಸುವೆ, ಗಾಳಿ ಗುಂಗುಟ್ಟು, ಹಾಡಿದ ರಾಗ. ಸೂರ್ಯನ ಕಿರಣದ ಚಿತ್ತಾರ ಹೊದಿಕೊಂಡ, ಪ್ರಕೃತಿಯ ಮೋಡ ಮಡಿಲು ತುಂಬಿಸಿದೆ! ಹಸಿರು ಪರ್ವತಗಳ ಗುಡ್ಡೆಗೂ ಚುಕ್ಕೆ, ಅಲೆಗಳ ಗಾಜಿನ ಶಬ್ದದ ರಂಜನೆ. ಚಂದನ ಮರದ ಸುಗಂಧ ಕತ್ತಲಿಯಲಿ, ನಗುವ ಪ್ರಪಂಚದ ಬೆಳಕು ಹೊಳೆಯಲಿ. ನದಿಯ ಹರಿವಿನ ತಾಳದಲಿ ಹಾಡು, ಮೆಟ್ಟಿಲು ಮಣ್ಣುಗಿಂತ ನಯವಾದ ನಾಟು. ಚೆಂಡಿನ ಮೇಘದ ಗುಂಗು ಗುಂಪು, ಅವಳ ನಿಲುವಳಿಯ ಕಾಲವ ಹಾರಿದ ಕನಸು. ಪಶುಪಕ್ಷಿಗಳ ಹಾರಾಟ, ಬೆಳಗಿನ ಹೊತ್ತಿನಲ್ಲಿ ಅವು, ನಗುವಂತಿವೆ ಮಹತ್ತರ. ಕತ್ತಲಾದ ಮೌನ, ಪ್ರಕೃತಿಯ ಹೃದಯದಿಂದ, ನಗುಹೀನ ಕಲ್ಪನೆ, ಉದಯವನ್ನು ಸೇರಿಕೊಂಡಿತು '''ಪ್ರಶಸ್ತಿಗಳು''' 1 2025 ಮಾರ್ಚ ರಲ್ಲಿ, ಕನ್ನಡ ಫಿಲಂ ಚೇಂಬರ್ ವತಿಯಿಂದ 'ಡಾ. ಪುನೀತ್ ರಾಜ್‌ಕುಮಾರ್' ಅವರ ಪ್ರೇರಣೆಯೊಂದಿಗೆ "ಕನ್ನಡ ರಾಜ್ಯೋತ್ಸವ ಮೊದಲ ಪ್ರಶಸ್ತಿ" ವಿನಯ್ ವಿಪಿಗೆ ಲಭಿಸಿದೆ. ಈ ಪ್ರಶಸ್ತಿ ಅವರಿಗೆ ಬರೆದ ಸಾಹಿತ್ಯ ಕೃತಿಗಳ ಮೂಲಕ ಸಮಾದಲ್ಲಿ ಸಾಹಿತ್ಯ ಬೆಳವಣಿಗೆಯಲ್ಲಿ ಮಾಡಿರುವ ಕೊಡುಗೆಗಾಗಿ ನೀಡಿ ಸನ್ಮಾನಿಸಲಾಯಿತು. 2 ರಾಷ್ಟ್ರ ಮಟ್ಟದ, "ಸಾಹಿತ್ಯ ನವಚೇತನ" ಪ್ರಶಸ್ತಿ 2025 ಮೇ ಯಲ್ಲಿ ದೊರೆಕಿದೆ. 3 ರಾಜ್ಯ ಮಟ್ಟದ "ಬಸವಶ್ರೀ" ಪ್ರಶಸ್ತಿ. 4 ರಾಜ್ಯ ಮಟ್ಟದ "ಕಾವ್ಯಶ್ರೀ" ಪ್ರಶಸ್ತಿ 5 ರಾಜ್ಯ ಮಟ್ಟದ "ಕವಿ ವಿಭೂಷಣ" ಪ್ರಶಸ್ತಿ ಲಭಿಸಿದೆ.6 ರಾಷ್ಟ್ರ ಮಟ್ಟದ ಇಮ್ಮಡಿ ಪುಲಕೇಶಿ. 7 ಪ್ರೈಡ್ ಆಫ್ ಇಂಡಿಯಾ ಅವಾರ್ಡ್. gmpklisfhun19m31s3tsga5066ddypf ಚದರಿಕೆ 0 175205 1376292 1346205 2026-07-04T11:35:50Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376292 wikitext text/x-wiki [[ಚಿತ್ರ:Electron-scattering.png|thumb|220x220px|ಒಂದು ಮಿಥ್ಯಾ ಫೋಟಾನ್‍ನ ಉತ್ಸರ್ಜನದಿಂದ ಎರಡು ಎಲೆಕ್ಟ್ರಾನ್‍ಗಳ ನಡುವಣ ಚದರಿಕೆಯ ಫ಼ಾಯ್ನ್‌ಮನ್ ರೇಖಾಚಿತ್ರ]] '''ಚದರಿಕೆ''' ಎಂದರೆ ಒಂದು ಭೌತವಸ್ತು ಮತ್ತು ಒಂದು [[ವಿಕಿರಣ|ವಿಕಿರಣದ]] ನಡುವೆ ಅಂತರಕ್ರಿಯೆ (ಇಂಟರ್‌ಆ್ಯಕ್ಷನ್) ಜರಗಿದಾಗ ಆ ವಿಕಿರಣದ ಮೂಲಪಥದ ದಿಶೆಯಲ್ಲಾಗುವ ವ್ಯತ್ಯಾಸ (ಸ್ಕ್ಯಾಟರಿಂಗ್). ಉದಾಹರಣೆಗೆ ಒಂದು [[ಬೈಜಿಕ ಕೇಂದ್ರ|ನ್ಯೂಕ್ಲಿಯಸಿನೊಡನೆ]], ಇಲ್ಲವೇ [[ಎಲೆಕ್ಟ್ರಾನ್|ಎಲೆಕ್ಟ್ರಾನಿನೊಡನೆ]] ಅಂತರಕ್ರಿಯೆಗೆ ಒಳಪಡುವ ಒಂದು [[ಮೂಲಕಣಗಳು|ಮೂಲಕಣದ]] ಇಲ್ಲವೇ ಒಂದು [[ಫೋಟಾನ್|ಫೋಟಾನಿನ]] ಮೂಲಪಥದ ದಿಶೆಯಲ್ಲಾಗುವ ಬದಲಾವಣೆ. ಈ ಅಂತರಕ್ರಿಯೆಯ ಪರಿಣಾಮಾಗಿ ನ್ಯೂಕ್ಲಿಯಸಿನಲ್ಲಿ ಉದ್ರೇಕ ಉಂಟಾಗುತ್ತದೆ. ಆಗ [[ಪ್ರೋಟಾನ್]] ತನ್ನ [[ಶಕ್ತಿ|ಶಕ್ತಿಯನ್ನು]] ಕಳೆದುಕೊಂಡರೆ ಆ ವಿದ್ಯಮಾನಕ್ಕೆ ಅಪುಟಿತ ಚದರಿಕೆ ([[:en:Inelastic_scattering|ಇನ್ಇಲ್ಯಾಸ್ಟಿಕ್ ಸ್ಕ್ಯಾಟರಿಂಗ್]]) ಎಂದೂ, ಶಕ್ತಿಯನ್ನು ಕಳೆದುಕೊಳ್ಳದಿದ್ದರೆ ಆ ವಿದ್ಯಮಾನಕ್ಕೆ ಪುಟಿತ (ಇಲಾಸ್ಟಿಕ್) ಚದರಿಕೆ ಎಂದೂ ಹೆಸರು. == ಅಣ್ವಕ ಮತ್ತು ಪರಮಾಣ್ವಕ ಚದರಿಕೆಯ ಪ್ರಯೋಗಗಳು == ಚದರಿಕೆಗೆ ಕಾರಣವಾಗುವ ಅಂತರಕ್ರಿಯೆಗಳಲ್ಲಿನ (ಸಂಘರ್ಷ) ವೈವಿಧ್ಯಗಳಲ್ಲಿ ಹಲವಾರು ಪ್ರಕಾರಗಳನ್ನು [[ವಿಜ್ಞಾನಿ|ವಿಜ್ಞಾನಿಗಳು]] ಗುರುತಿಸಿದ್ದಾರೆ. # ಎಲೆಕ್ಟ್ರಾನ್ ಮತ್ತು [[ಅನಿಲ]] [[ಪರಮಾಣು|ಪರಮಾಣುಗಳ]] ನಡುವಿನ ಪುಟಿತ ಅಂತರಕ್ರಿಯೆ; ಮತ್ತು ಪರಮಾಣು ಉದ್ರೇಕಸ್ಥಿತಿಗೆ ಬರುವ ಇಲ್ಲವೆ [[:en:Ionization|ಅಯಾನೀಕರಣಕ್ಕೊಳಗಾಗುವಂಥ]] ಸಂಘರ್ಷಗಳು. # ಎಲೆಕ್ಟ್ರಾನುಗಳು ಅನಿಲದ [[ಅಣು|ಅಣುಗಳೊಂದಿಗೂ]] ಸೇರಿ ಅಂತರಕ್ರಿಯೆಗಳಿಗೆ ಒಳಗಾಗುವ ಪುಟಿತ ಸಂಘರ್ಷ; ಮತ್ತು ಅಣುವಿನ ಕಂಪನ ಮತ್ತು/ಅಥವಾ [[ಪರಿಭ್ರಮಣ|ಭ್ರಮಣದ]] ಉದ್ರೇಕದಿಂದಾಗಿ ಅಣುಗಳ ನಡುವೆ ಉಂಟಾಗುವ ಅಪುಟಿತ ಸಂಘರ್ಷ. # ಪರಮಾಣು-ಪರಮಾಣುಗಳ ನಡುವೆ ಉಂಟಾಗುವ ಪುಟಿತ ಮತ್ತು ಅಪುಟಿತ ಸಂಘರ್ಷಗಳು. ಈ ಪರಮಾಣುಗಳು ಭೂಸ್ಥಿತಿಯಲ್ಲಿದ್ದಾಗ ([[:en:Ground_state|ಗ್ರೌಂಡ್ ಸ್ಟೇಟ್]]) ಯಾವುದಾದರೊಂದು, ಇಲ್ಲವೇ ಎರಡೂ ಪರಮಾಣುಗಳು ಉದ್ರಿಕ್ತ ಸ್ಥಿತಿಗೆ ಬರುವುದರಿಂದಲೋ ಇಲ್ಲವೇ ಆಯಾನೀಕರಣಗೊಳ್ಳುವುದರಿಂದಲೋ ಉಂಟಾಗುವ ಅಪುಟಿತ ಸಂಘರ್ಷಗಳು. # [[ಅಯಾನು|ಅಯಾನುಗಳ]] ಮತ್ತು ಪರಮಾಣುಗಳ ನಡುವಣ ಪುಟಿತ ಸಂಘರ್ಷ ಮತ್ತು [[ವಿದ್ಯುದಾವೇಶ|ವಿದ್ಯುದಾವೇಶದ]] ವರ್ಗಾವಣೆಯ ಸಾಧ್ಯತೆಯಿಂದ ಲಭಿಸುವ ಅಪುಟಿತ ಸಂಘರ್ಷಗಳು. # ಅಣುಗಳ ನಡುವೆ ಪುಟಿತ ಮತ್ತು ಅಣುವಿನ ಕಂಪನ ಮತ್ತು/ಅಥವಾ ಗಿರಕಿ ಶಕ್ತಿಯ ವರ್ಗಾವಣೆಯ ಸಾಧ್ಯತೆಯಿಂದ ಲಭಿಸುವ ಅಪುಟಿತ ಸಂಘರ್ಷಗಳು. # ಅಣು ಮತ್ತು ಪರಮಾಣುಗಳೊಡನೆ ಮಂದವೇಗದಿಂದ ಚಲಿಸುವ [[ಪಾಸಿಟ್ರಾನ್]] ಪುಟಿತ ರೀತ್ಯ ಇಲ್ಲವೆ ಅಪುಟಿತ ರೀತ್ಯ ಸಂಘರ್ಷಕ್ಕೆ ಒಳಗಾಗುವುದು. ಪಾಸಿಟ್ರಾನ್ ಎಲೆಕ್ಟ್ರಾನಿನೊಡನೆ ಸೇರಿ [[:en:Positronium|ಪಾಸಿಟ್ರೋನಿಯಮ್]] ಆಗಿ ಅದು ಅಣು ಮತ್ತು ಪರಮಾಣುವಿನೊಡನೆ ಕೂಡಿದಾಗ ಉದ್ಭವಿಸುವ ಪುಟಿತ ಮತ್ತು ಅಪುಟಿತ ಸಂಘರ್ಷಗಳು. # ಕಡಿಮೆ ವೇಗದಿಂದ ಚಲಿಸುವ [[ಮೆಸಾನ್|ಮೆಸಾನುಗಳು]] ಅಣು ಮತ್ತು ಪರಮಾಣುಗಳೊಡನೆ ಉಂಟು ಮಾಡುವ ಪುಟಿತ ಮತ್ತು ಅಪುಟಿತ ಸಂಘರ್ಷಗಳು. # [[ಕಾಂತ ಭ್ರಮಣಾಂಕ|ಕಾಂತ ಭ್ರಮಣಾಂಕವಿರುವ]] [[ನ್ಯೂಟ್ರಾನ್|ನ್ಯೂಟ್ರಾನುಗಳು]] ಅಧಿಕ ಕಾಂತ ಭ್ರಮಣಾಂಕಗಳಿರುವ ಪರಮಾಣುಗಳೊಡನೆ ಉಂಟು ಮಾಡುವ ಪುಟಿತ ಮತ್ತು ಅಪುಟಿತ ಸಂಘರ್ಷಗಳು. ಈ ಮೇಲಿನ ಸಂಘರ್ಷಗಳ ಗುಣಧರ್ಮಗಳನ್ನು ಅವಲಂಬಿಸಿರುವ ಪ್ರಯೋಗಗಳ ವಿಶ್ಲೇಷಣೆಯನ್ನು ಇಲ್ಲಿ ಕೊಟ್ಟಿದೆ. ಪ್ರತಿಯೊಂದು ಬಗೆಯ ಅಂತರಕ್ರಿಯೆಯಲ್ಲೂ ಬಂದು ತಾಗುವ ವಿದ್ಯುದಾವಿಷ್ಟ [[ಕಣ|ಕಣಗಳ]] [[:en:Angular_momentum|ಕೋನ ಸಂವೇಗ]] ಮತ್ತು ಶಕ್ತಿಗಳಿಗೆ ಅನುಸಾರವಾಗಿ ನಿರ್ದಿಷ್ಟ ಚದರಿಕೆಯ [[ಸಂಭಾವ್ಯತೆ]] ಉಂಟು. ಚದರಿಕೆಯನ್ನು ಕುರಿತ ಪ್ರಯೋಗಗಳಲ್ಲಿ ನಿರ್ಧರಿಸುವುದು ಈ ಸಂಭಾವ್ಯತೆಯನ್ನೇ. === ತಾತ್ವಿಕ ವಿವರಣೆ === ಆಕರವೊಂದರಿಂದ ಹೊರಬಂದು ಲಕ್ಷ್ಯದ (ಟಾರ್ಗೆಟ್) ಮೇಲೆ ಬೀಳುವ ಕಣದೂಲದ ([[:en:Particle_beam|ಪಾರ್ಟಿಕಲ್ ಬೀಮ್]]) ಹೊನಲು (ಅಭಿವಾಹ; [[:en:Flux|ಫ್ಲಕ್ಸ್]]) '''''I''''' ಆಗಿರಲಿ. ಈ ಹೊನಲು 1 ಚದುರ cm. ನಲ್ಲಿ 1 ಸೆಕೆಂಡಿನ ಅವಧಿಯಲ್ಲಿ ಪಾತಕಣದೂಲದಲ್ಲಿನ ಸಂಭಾವ್ಯತೆಗೆ ಸಮ. ಪತನಕಣ ಪ್ರತಿ ಸೆಕೆಂಡಿಗೂ ಎಲ್ಲ [[ದಿಕ್ಕು|ದಿಶೆಗಳಲ್ಲೂ]] ಚದುರುವ ಸಂಭಾವ್ಯತೆಯನ್ನು '''''S''''' ಎಂದು ಇಟ್ಟುಕೊಂಡರೆ '''''S = σI''''' ……..(1) ಎಂದಾಗುತ್ತದೆ. ಇಲ್ಲಿ '''''σ''''' ಚದರುವ ಒಟ್ಟು [[:en:Cross_section_(physics)|ಅಡ್ಡಕೊಯ್ತವನ್ನು]] ಸೂಚಿಸುತ್ತದೆ. ಪಾತಕಣ ಪ್ರತಿ ಸೆಕೆಂಡಿನಲ್ಲೂ '''''θ''''' [[ಕೋನ|ಕೋನದಲ್ಲಿ]] ಚದರುವುದರ ಸಂಭಾವ್ಯತೆಯನ್ನು '''''S(θ)''''' ಎಂದು ಬರೆದರೆ <math>S(\theta) = \frac{d \sigma}{d \Omega}I</math> …………(2) ಎಂದು ಸಂಬಂಧ ಲಭಿಸುತ್ತದೆ. ಇಲ್ಲಿ <math>\frac{d \sigma}{d \Omega}</math> ಎಂಬುದು '''''θ''''' ಕೋನದಲ್ಲಿ ಚದುರುವ ವ್ಯತ್ಯಸ್ತ ಅಡ್ಡ ಕೊಯ್ತವನ್ನು ಅಥವಾ '''''θ''''' ಕೋನದಲ್ಲಿ ಏಕಮಾನ [[ಘನಕೋನ|ಘನಕೋನದೊಳಕ್ಕೆ]] (unit solid angle) ಚದರುವ ಸಂಭಾವ್ಯತೆಯನ್ನು ಸೂಚಿಸುತ್ತದೆ. '''''Ω = ಏಕಮಾನ ಘನಕೋನ'''''. '''''I''''' ಎಂಬುದು ಕಣದೂಲದಲ್ಲಿ [[ಕಣ|ಕಣಗಳ]] ನೇರಕ್ಕೆ ಲಂಬವಾಗಿರುವ ಏಕಮಾನ [[:en:Area|ಸಲೆಯನ್ನು]] (unit area) ಪ್ರತಿ ಸೆಕೆಂಡಿಗೂ ಹಾದುಹೋಗುವ ಕಣಗಳ [[ಸಂಖ್ಯೆ]]; ಮತ್ತು '''''S''''' ಎಲ್ಲ ದಿಶೆಗಳಲ್ಲೂ ಚದುರಿದ ಕಣಗಳ ಸಂಖ್ಯೆ. '''''θ''''' ಕೋನದಲ್ಲಿ ಚದರಿದ ಕಣಗಳ ಒಟ್ಟು ಸಂಖ್ಯೆ '''''S(θ)'''''. ಪ್ರಯೋಗದಲ್ಲಿ '''''S''''' ಅಥವಾ '''''S(θ)''''' ಮತ್ತು '''''σ''''' ಅಥವಾ '''''dσ/dΩ''''' ಗಳನ್ನು ಗಣಿಸುವುದರಿಂದ ಪತನಕಣಗಳು ಮತ್ತು ಲಕ್ಷ್ಯದಲ್ಲಿರುವ ಪರಮಾಣುಗಳ ನಡುವಿನ ವಿವಿಧ ಅಂತರಕ್ರಿಯೆಗಳ ಸಂಭಾವ್ಯತೆ ಲಭಿಸುತ್ತದೆ. ಪ್ರಯೋಗರೀತ್ಯ ಲಭಿಸಿದ ಸಂಭಾವ್ಯತೆಯನ್ನು ಸೈದ್ಧಾಂತಿಕ ರೀತ್ಯ ಲಭಿಸಿದ ಸಂಭಾವ್ಯತೆಯೊಡನೆ ಹೋಲಿಸುವುದರಿಂದ ಕಣಗಳ ಚದರಿಕೆಗೆ ಮೂಲಕಾರಣವಾದ ಚದರಿಸುವ ವಿಭವದ (ಸ್ಕ್ಯಾಟರಿಂಗ್ ಪೊಟೆನ್ಷಿಯಲ್) ಸ್ವರೂಪವನ್ನು ತಿಳಿಯಬಹುದು. ಕಣಗಳ ಚದರಿಕೆಯನ್ನು [[ಕ್ವಾಂಟಮ್ ಭೌತಶಾಸ್ತ್ರ|ಕ್ವಾಂಟಮ್ ಸಿದ್ಧಾಂತರೀತ್ಯವೂ]] ವಿವರಿಸಲಾಗಿದೆ. === ಸೈದ್ಧಾಂತಿಕ ಬೆಳೆವಣಿಗೆ === ಪತನಕಣಗಳ ಶಕ್ತಿ [ಇದು ಪತನ ಕಣಗಳನ್ನು ಪ್ರತಿನಿಧಿಸುವ ದ್ರವ್ಯ ಅಲೆಗಳ ([[:en:Matter_wave|ಮ್ಯಾಟರ್ ವೇವ್ಸ್]]) [[:en:Wavelength|ಅಲೆಯುದ್ದವೆಂದೇ]] ಭಾವಿಸಲಾಗಿದೆ] ಚದರಿಸುವ ವಿಭವದ ಪರಿಮಾಣಕ್ಕಿಂತ ಅಧಿಕವಾಗಿದ್ದರೆ '''''σ''''' ಮತ್ತು '''''dσ/dΩ''''' ಗಳ ಸನ್ನಿಹಿತ ಮೌಲ್ಯಗಳನ್ನು ಬಾರ್ನ್ ಸನ್ನಿಹಿತತೆ ([[:en:Born_approximation|ಬಾರ್ನ್ ಅಪ್ರಾಕ್ಸಿಮೇಷನ್]]) ವಿಧಾನದಿಂದ ಲೆಕ್ಕ ಹಾಕಬಹುದು. ಪತನ ದ್ಯವ್ಯ ಅಲೆಯನ್ನು ಒಂದು ಮಟ್ಟಸ ಅಲೆಯೆಂದು ಪರಿಗಣಿಸುವುದರ ಜೊತೆಗೆ ಚದರಿಸುವ ವಿಭವ ಗೋಳೀಯ ಸಮಾಂಗತೆಯನ್ನು ([[:en:Circular_symmetry#Spherical_symmetry|ಸ್ಫೆರಿಕಲ್ ಸಿಮಿಟ್ರಿ]]) ಪಡೆದಿದೆಯೆಂದೂ ಭಾವಿಸಿಕೊಂಡರೆ <math>\frac{d\sigma}{d\Omega} = \frac{\mu}{2\pi\hbar^2}\left [\int V(r) e^{i(k - k')r}. d_T \right ] \times \left [\int V(r) e^{-i(k - k')r}. d_T \right ]</math> ಎಂಬ ಸಂಬಂಧ ಲಭಿಸುತ್ತದೆ. ಇಲ್ಲಿ <math>k = \frac{\mu v}{\hbar}</math>; <math>k' = \frac{\mu v'}{\hbar}</math>  '''''v =''''' ಕಣದ ಪ್ರಾರಂಭಿಕ [[ವೇಗ]], '''''v' =''''' ಕಣದ ಅಂತಿಮ ವೇಗ, '''''μ =''''' ಇಳಿಸಿದ ದ್ರವ್ಯಾಂಶ, '''''V(r) =''''' ಚದುರಿಸುವ ವಿಭವ, '''''r =''''' ಕೇಂದ್ರದಿಂದ ಕಣಕ್ಕಿರುವ ದೂರ, '''''h =''''' '''''ಪ್ಲಾಂಕನ ನಿಯತಾಂಕ''''', '''''k-k' =''''' ಗಾತ್ರ ತುಣುಕ. '''''dσ/dΩ''''' ವನ್ನು ಎಲ್ಲ ದಿಶೆಗಳಲ್ಲೂ ಅನುಕಲಿಸಿದರೆ '''''σ''''' ಲಭಿಸುತ್ತದೆ. ಚದರಿದ ವಿಭವ '''''V(r)''''' ನ ವಿವಿಧ ರೂಪಗಳನ್ನು ಕಲ್ಪಿಸಿಕೊಂಡು '''''dσ/dΩ''''' ಅಥವಾ '''''σ''''' ವನ್ನು ಲೆಕ್ಕ ಹಾಕಿ ಪ್ರಾಯೋಗಿಕ ರೀತ್ಯ ದೊರೆತ ಮೌಲ್ಯಗಳೊಡನೆ ತಾಳೆ ನೋಡಿದಾಗ '''''V(r)''''' ನ ಸ್ವರೂಪ ಗೊತ್ತಾಗುತ್ತದೆ. ಚದರಿಸುವ ವಿಭವ ('''''V''''') ಮತ್ತು ಕೇಂದ್ರದಿಂದ ಕಣಕ್ಕಿರುವ ದೂರ ('''''r''''') ಇವುಗಳ ನಡುವಣ ಸಂಬಂಧವನ್ನು ಚಿತ್ರದಲ್ಲಿ ತೋರಿಸಬಹುದು. ಬಾರ್ನ್ ಸನ್ನಿಹಿತತೆಯ ರೀತ್ಯ '''''dσ/dΩ''''' ಯಾವ ರೀತಿ '''''θ''''' ಕ್ಕೆ ಅನುಗುಣವಾಗಿ ವ್ಯತ್ಯಾಸ ಹೊಂದುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಬಹುದು. ಚಿತ್ರದಲ್ಲಿ ಆಕರ್ಷಕ ವಿಭವಕ್ಕೆ ಸಂಬಂಧಿಸಿದಂತೆ '''''dσ/dΩ''''' ಮತ್ತು '''''θ''''' ಗಳ ನಡುವಣ ವ್ಯತ್ಯಾಸವನ್ನು ಕಾಣಬಹುದು. ಇಲ್ಲಿ '''''V(r) = -V<sub>0</sub>, r < R''''' '''''V(r) = 0, r > R < R = ನಿರ್ದಿಷ್ಟ ದೂರ''''' '''''dσ/dΩ''''' ಶೂನ್ಯವಾಗುವ ಮೊಟ್ಟಮೊದಲ ಕೋನ ಕಣಗಳ ಶಕ್ತಿ ಅಧಿಕವಾದಂತೆಲ್ಲ ಕಡಿಮೆಯಾಗುತ್ತದೆ. ಇಂಥ ಸೈದ್ಧಾಂತಿಕ ಮುನ್ಸೂಚನೆಗಳನ್ನು ಪ್ರಾಯೋಗಿಕವಾಗಿ ಸಮರ್ಥಿಸುವುದು ಸಾಧ್ಯವಾಗಿವೆ. ಪತನಕಣಗಳ ಎಲ್ಲ ಶಕ್ತಿಗಳಿಗೂ ಅನ್ವಯಿಸುವ, ಅದರಲ್ಲೂ ಕಡಿಮೆ ಶಕ್ತಿಯಿರುವ ಚದರಿಕೆಗೆ ಉಪಯುಕ್ತವಾದ, ಪಾರ್ಶ್ವ ಅಲೆ ವಿಶ್ಲೇಷಣೆ ([[:en:Partial-wave_analysis|ಪಾರ್ಶಿಯಲ್ ವೇವ್ ಅನಾಲಿಸಿಸ್]]) ಎಂಬ ಮತ್ತೊಂದು ವಿಧಾನದಿಂದ ಚದರಿಕೆಯ ಗುಣಧರ್ಮಗಳನ್ನು ಅಧ್ಯಯನ ಮಾಡಲಾಗಿದೆ. [[ಶಬ್ದ|ಶಬ್ದದ]] [[ತರಂಗ|ಅಲೆಗಳ]] ಚದರಿಕೆಯನ್ನು ವಿಶ್ಲೇಷಿಸಲು [[ಲಾರ್ಡ್ ರೇಲೆ|ರ‍್ಯಾಲೆ]] (1842-1919) ಎಂಬ [[ಇಂಗ್ಲೆಂಡ್|ಇಂಗ್ಲೆಂಡಿನ]] ಭೌತವಿಜ್ಞಾನಿ 19ನೆಯ ಶತಮಾನದಲ್ಲಿ ಬೆಳೆಸಿದ ವಿಧಾನವನ್ನು 1927ರಲ್ಲಿ [[:en:Hilding_Faxén|ಫ್ಯಾಕ್ಸನ್]] ಮತ್ತು [[:en:Johan_Peter_Holtsmark|ಹೋಲ್ಟ್ಸ್‌ಮಾರ್ಕ್]] ಎಂಬ ಭೌತವಿಜ್ಞಾನಿಗಳು [[ಕ್ವಾಂಟಮ್ ಮೆಕ್ಯಾನಿಕ್ಸ್|ಕ್ವಾಂಟಮ್ ಬಲವಿಜ್ಞಾನದ]] ರೀತ್ಯ ದ್ರವ್ಯ ಅಲೆಗಳ ಚದರಿಕೆಗೆ ಅಳವಡಿಸಿದ್ದಾರೆ.<ref>H. Faxén und J.P. Holtsmark, ''Beitrag zur Theorie des Durchganges langsamer Elektronen durch Gase'', Zeitschrift für Physik '''45''', 307–324 (1927).</ref> ಈ ಎರಡು ಸೈದ್ಧಾಂತಿಕ ವಿಧಾನಗಳಿಂದ ಅಣು, ಪರಮಾಣು ಮತ್ತು ನ್ಯೂಕ್ಲಿಯಸುಗಳಿಂದ ವಿವಿಧ ಪತನಕಣಗಳ ಚದರಿಕೆಯನ್ನು ಅಭ್ಯಾಸ ಮಾಡಬಹುದು. === ಎಲೆಕ್ಟ್ರಾನ್-ಪರಮಾಣು ಸಂಘರ್ಷ === ಪರಮಾಣುವನ್ನು ಉದ್ರಿಕ್ತಸ್ಥಿತಿಗೆ ತರಲು ಒಂದು ಕನಿಷ್ಠ ಪರಿಮಾಣದ ಶಕ್ತಿ ಅಗತ್ಯ. ಈ ಶಕ್ತಿಯಲ್ಲಿ ಕಾಣಬರುವ ವ್ಯತ್ಯಾಸಗಳಿಂದ ಪುಟಿತ ಇಲ್ಲವೆ ಅಪುಟಿತ ಚದರಿಕೆಗಳು ಒದಗುತ್ತವೆ. ಇಂಥವನ್ನು ಇಲ್ಲಿ ವಿವೇಚಿಸಿದೆ. # ಎಲೆಕ್ಟ್ರಾನ್ ದೂಲಪ್ರವಾಹ ಅನಿಲಗಳ ಮೂಲಕ ಹಾದುಹೋಗುವಾಗ ಆ ಪ್ರವಾಹದ ಶಕ್ತಿ ಎಷ್ಟು ಕಡಿಮೆಯಾಗುತ್ತದೆ ಎಂಬುದನ್ನು ತಿಳಿದು ಒಟ್ಟು ಅಡ್ಡಕೊಯ್ತ '''''σ''''' ವನ್ನು ಕಂಡುಹಿಡಿಯಬಹುದು. ಅನಿಲದ ಏಕಮಾನ ಗಾತ್ರದಲ್ಲಿ (unit volume) '''''N''''' [[ಅಣು|ಅಣುಗಳೊ]] ಇಲ್ಲವೆ ಪರಮಾಣುಗಳೊ ಇರುವಾಗ ಎಲೆಕ್ಟ್ರಾನ್ ದೂಲ '''''x''''' ದೂರದಷ್ಟು ಮುಂದೆ ಚಲಿಸಿದೆ ಎಂದಾದರೆ (ಒಂದಕ್ಕಿಂತ ಹೆಚ್ಚಿನ ಎಲೆಕ್ಟ್ರಾನುಗಳು ಸಂಘರ್ಷಿಸುವ ಸಂಭಾವ್ಯತೆ ಕಡಿಮೆಯಿರುವಂತೆ [[ಪ್ರಯೋಗ|ಪ್ರಯೋಗದ]] ಪೂರ್ವಭಾವೀ ವ್ಯವಸ್ಥೆಯಾಗಿದ್ದಿರಬೇಕು) ದೂಲಪ್ರವಾಹ '''''exp(-Nσx)''''' ನಷ್ಟು ಕಡಿಮೆಯಾಗುವುದು. ವಿವಿಧ ವೇಗದಿಂದ ಚಲಿಸುವ ಎಲೆಕ್ಟ್ರಾನುಗಳನ್ನು ಸಂಘರ್ಷಿಸಿ '''''σ''''' ಬೇರೆ ಬೇರೆ ಮೌಲ್ಯಗಳನ್ನು ಕಂಡುಹಿಡಿಯುವ ಕ್ರಮವೂ ಉಂಟು. ಒಟ್ಟು ಅಡ್ಡಕೊಯ್ತದಲ್ಲಿ ಪುಟಿತ ಅಡ್ಡಕೊಯ್ತವನ್ನು ಕಳೆದು ಅಪುಟಿತ ಅಡ್ಡಕೊಯ್ತದ ಮೌಲ್ಯವನ್ನು ಗಣಿಸುವುದು ರೂಢಿ. # ಕೋನದಲ್ಲಿ ಶಕ್ತಿ ವ್ಯಯವಾಗದೆ ಚದರುವ ಎಲೆಕ್ಟ್ರಾನುಗಳ ಸಂಖ್ಯೆಯಿಂದ ಪುಟಿತ ಸಂಘರ್ಷದ ಮತ್ತು ಶಕ್ತಿವ್ಯಯದಿಂದಾಗಿ ಚದರುವ ಎಲೆಕ್ಟ್ರಾನುಗಳ ಸಂಖ್ಯೆಯಿಂದ ಅಪುಟಿತ '''''dσ/dΩ''''' ದ ಮೌಲ್ಯವನ್ನು ಗಣಿಸಬಹುದು. ವಿವಿಧ ಪರಮಾಣುಗಳೊಡನೆ ಸಂಘರ್ಷಿಸುವ ಕಡಿಮೆ ವೇಗದ ಎಲೆಕ್ಟ್ರಾನುಗಳ ಒಟ್ಟು ಅಡ್ಡಕೊಯ್ತಗಳು ಎಲೆಕ್ಟ್ರಾನ್ ವೇಗವನ್ನು ಅನುಸರಿಸಿ ವ್ಯತ್ಯಾಸಗೊಳ್ಳುವುವು. ವ್ಯತ್ಯಸ್ಥ ಪುಟಿತ ಹಾಗೂ ಅಪುಟಿತ ಅಡ್ಡಕೊಯ್ತಗಳು ಈ ಶಕ್ತಿಯ ಪರಿಮಿತಿಯಲ್ಲಿದ್ದು ನಮನದಿಂದಾಗಿ ([[:en:Diffraction|ಡಿಫ್ರ್ಯಾಕ್ಷನ್]]) ಗರಿಷ್ಠತಮ ಮತ್ತು ಕನಿಷ್ಠತಮ ವರ್ತನೆಗಳನ್ನು ಪ್ರದರ್ಶಿಸುತ್ತವೆ. ಈ ರೀತಿಯ ಕಡಿಮೆ ವೇಗದ ಎಲೆಕ್ಟ್ರಾನುಗಳ ಚದರಿಕೆಯನ್ನು ಕ್ವಾಂಟಮ್ ಬಲವಿಜ್ಞಾನದ ನೆರವಿನಿಂದ ಲೆಕ್ಕ ಹಾಕಲು ಪತನ ಎಲೆಕ್ಟ್ರಾನ್ ದೂಲ ಮತ್ತು ಪರಮಾಣುಗಳ ನಡುವಿನ ಧ್ರುವೀಕರಣ ([[:en:Polarization_(waves)|ಪೋಲರೈಸೇಷನ್]]) ಮುಂತಾದ ಗುಣಲಕ್ಷಣಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಪರಮಾಣುವಿನ ಧ್ರುವೀಕರಣದಿಂದಾಗಿ ಕಡಿಮೆ ಕೋನಗಳಲ್ಲಿ ಚದರಿಕೆ ಅಧಿಕವಾಗಿರುವುದು ಕಾಣಬಹುದು. === ಅಣುದೂಲ ಪ್ರಯೋಗಗಳು === [[ಟಂಗ್‌ಸ್ಟನ್|ಟಂಗ್‍ಸ್ಟನ್]] [[ಒಲೆ|ಒಲೆಯಿಂದ]] (ಆಕರ) ಹೊರಬರುವ [[:en:Molecular_beam|ಅಣುದೂಲದ]] ಮುಂದೆ ಒಂದು ವೇಗ ನಿಯಂತ್ರಕವನ್ನಿಟ್ಟು ಅಣುದೂಲದ ವೇಗವನ್ನು ನಿಯಂತ್ರಿಸಿ, ಒಂದು ನಿರ್ದಿಷ್ಟ ವೇಗದ ಅಣುಗಳು ಮಾತ್ರ ಕಿಂಡಿಯೊಂದರ ಮೂಲಕ ಹೊರಬರುವಂತೆ ಮಾಡಲಾಗುತ್ತದೆ. ಕಿಂಡಿಯಿಂದ ಹೊರಬರುವ ಅಣುದೂಲದ ನೇರಕ್ಕೆ ಲಂಬದಿಶೆಯಲ್ಲಿ ಎಲೆಕ್ಟ್ರಾನ್ ದೂಲವು ಅಣುದೂಲವನ್ನು ಹಾದುಹೋಗುವಂತೆ ವ್ಯವಸ್ಥೆ ಇರುತ್ತದೆ. ಸಂಘರ್ಷದಿಂದಾಗಿ ಚದರುವ ಎಲೆಕ್ಟ್ರಾನುಗಳ ಸಂಖ್ಯೆಯನ್ನು ಒಂದು ಗೊತ್ತಾದ ದಿಕ್ಕಿನಲ್ಲಿ ಇರುವ ಗುಣಕದ (ಕೌಂಟರ್) ಸಹಾಯದಿಂದ ಎಣಿಸಬಹುದು. ಒಂದು ದ್ರವ್ಯರಾಶಿ ರೋಹಿತ ಮಾಪಕವನ್ನು ([[:en:Mass_spectrometry|ಮಾಸ್ ಸ್ಪೆಕ್ಟ್ರೋಮೀಟರ್]]) ಬಳಸಿ, ಅಣುದೂಲ ಮತ್ತು ಎಲೆಕ್ಟ್ರಾನುಗಳ ನಡುವೆ ಆಗುವ ಸಂಘರ್ಷದಿಂದಾಗಿ ವಿಘಟನೆಗೊಳ್ಳುವ ಅಣುಗಳ ಸಂಖ್ಯೆಯನ್ನು ಗಣಿಸಬಹುದು. ಜೊತೆಗೆ '''''dσ/dΩ''''' ಮತ್ತು '''''σ''''' ಗಳನ್ನೂ ತಿಳಿಯಬಹುದು. ಅಣುಗಳ ವಿಘಟನಾಂಕವನ್ನು ([[:en:Dissociation_(chemistry)|ಡಿಗ್ರಿ ಆಫ್ ಡಿಸೋಸಿಯೇಷನ್]]) ತಿಳಿದು '''''σ''''' ವನ್ನು ಕಂಡುಹಿಡಿಯಲಾಗುತ್ತದೆ. [[ಹೀಲಿಯಮ್]] ಪರಮಾಣುಗಳನ್ನು ಬಳಸಿ ಚದರಿಕೆಯನ್ನು ಅಭ್ಯಸಿಸಿದಾಗ ಪುಟಿತ ಚದರಿಕೆಯ ಮೌಲ್ಯ '''''dσ/dΩ''''' ವನ್ನು ಎಲೆಕ್ಟ್ರಾನುಗಳ ವಿನಿಮಯವನ್ನು ಗಣನೆಗೆ ತೆಗೆದುಕೊಂಡು ಚದರಿಕೆಯನ್ನು ಅಭ್ಯಸಿಸಿದಾಗ ಒದಗುವ ಚದರಿಕೆಯ ಮೌಲ್ಯ '''''dσ/dΩ''''' ದೊಡನೆ ಹೊಂದಿಕೊಳ್ಳುವುದೆಂಬುದನ್ನು ಅರಿಯಲಾಗಿದೆ. === ಅಯಾನೀಕರಣ ಮತ್ತು ಉದ್ರಿಕ್ತ ಅಡ್ಡಕೊಯ್ತಗಳು === ಎಲೆಕ್ಟ್ರಾನ್ ಮತ್ತು ಅಣು-ಪರಮಾಣುಗಳ ನಡುವಿನ ಅಯಾನೀಕರಣದ ಸಂಘರ್ಷದಲ್ಲಿ ಸಾಮಾನ್ಯವಾಗಿ ಧನ ಅಯಾನುಗಳ ಪ್ರವಾಹವನ್ನು ಪತ್ತೆ ಹಚ್ಚಲಾಗುತ್ತದೆ. ಅಯಾನುಗಳ [[ದ್ರವ್ಯರಾಶಿ]] ಮತ್ತು ಧನ[[ವಿದ್ಯುದಾವೇಶ|ವಿದ್ಯುದಾವೇಶವನ್ನು]] ಗಣನೆಗೆ ತೆಗೆದುಕೊಳ್ಳದೆ ಒಟ್ಟು ಅಯಾನ್ ಪ್ರವಾಹವನ್ನು ಅಳತೆ ಮಾಡಿ ಸಾಪೇಕ್ಷ ಅಡ್ಡಕೊಯ್ತ '''''σ''''' ವನ್ನು ('''''σ' = σ<sub>1</sub> + 2σ<sub>2</sub> + 3σ<sub>3</sub> + …..''''') ಕಂಡುಹಿಡಿಯಬಹುದು. ಈ ಶ್ರೇಣಿಯಲ್ಲಿ '''''σ<sub>n</sub>''''' ಎಂಬುದು '''''n''''' ಸಲದಷ್ಟು ಅಯಾನೀಕರಣಗೊಂಡು ಅಯಾನುಗಳನ್ನು ಉತ್ಪಾದಿಸುವ ಎಲ್ಲ ಕ್ರಿಯೆಗಳ ಅಡ್ಡಕೊಯ್ತಗಳ ಮೊತ್ತವನ್ನು ಸೂಚಿಸುತ್ತದೆ. ಕಾದ ತಂತುವೊಂದರಿಂದ (ಹೀಟೆಡ್ ಫಿಲಮೆಂಟ್) ಹೊರಹೊಮ್ಮಿದ ಎಲೆಕ್ಟ್ರಾನುಗಳನ್ನು [[ವೇಗೋತ್ಕರ್ಷ|ವೇಗೋತ್ಕರ್ಷಿಸಿ]], ಅನಂತರ ಅವನ್ನು ವೇಗಾಪಕರ್ಷಕ ವಿಭವ ಪ್ರದೇಶದ (ರಿಟಾರ್ಡಿಂಗ್ ಪೊಟೆನ್ಷಿಯಲ್ ರೀಜನ್) ಮೂಲಕ ಹಾಯುವಂತೆ ಮಾಡಿ ಅವುಗಳ ವೇಗದ ಹಂಚಿಕೆಯನ್ನು ನಿಯಂತ್ರಿಸುತ್ತ ಅವನ್ನು ಅಣು/ಪರಮಾಣುಗಳೊಡನೆ ಸಂಘರ್ಷಿಸುವುದರಿಂದ ಅಯಾನುಗಳನ್ನು ಉತ್ಪಾದಿಸಬಹುದು. ಹೀಗೆ ಉತ್ಪತ್ತಿಯಾದ ಅಯಾನುಗಳ ಸಂಖ್ಯೆಯನ್ನು ವ್ಯತ್ಯಾಸ ಮಾಡುತ್ತ ಹೋಗಿ ದ್ರವ್ಯರಾಶಿ ರೋಹಿತಮಾಪಕವನ್ನು ಬಳಸಿ, ನಿರ್ದಿಷ್ಟ ವಿದ್ಯುದಾವೇಶ ಮತ್ತು ದ್ರವ್ಯರಾಶಿ ಇರುವ ಅಯಾನುಗಳ ಅಡ್ಡಕೊಯ್ತವನ್ನು ಕಂಡುಹಿಡಿಯಲಾಗುತ್ತದೆ. ಜೊತೆಗೆ ಸಾಪೇಕ್ಷತಾ ಅಡ್ಡಕೊಯ್ತವನ್ನೂ ಲೆಕ್ಕ ಹಾಕಬಹುದಾಗಿದೆ. ಇದಕ್ಕೆ ವೇಗಾಪಕರ್ಷಕ ವಿಭವಾಂತರ ವಿಧಾನ (ರಿಟಾರ್ಡಿಂಗ್ ಪೊಟೆನ್ಷಿಯಲ್ ಡಿಫರೆನ್ಸ್ ಮೆಥಡ್) ಎಂದು ಹೆಸರು. ಯಾವ ಯಾವ ಅಯಾನುಗಳು ಯಾವ ಯಾವ ಎಲೆಕ್ಟ್ರಾನಿಕ್ ಸ್ಥಿತಿಗಳಲ್ಲಿವೆಯೆಂಬುದನ್ನು ತಿಳಿಯಲು ಈ ವಿಧಾನದಿಂದ ನೆರವು ದೊರೆಯುತ್ತದಲ್ಲದೆ ಅಯಾನೀಕರಣ ಅಡ್ಡಕೊಯ್ತ ದೇಹಲಿಗಳಿಗಿಂತ (ಥ್ರೆಷೋಲ್ಡ್) ಹೆಚ್ಚಿನ ಶಕ್ತಿಗಳಲ್ಲಿ ಹೇಗೆ ವ್ಯತ್ಯಾಸ ಹೊಂದುತ್ತವೆ ಎಂಬುದೂ ತಿಳಿಯುತ್ತದೆ. ಈ ವ್ಯತ್ಯಾಸ ನಕ್ಷಾ ನಿರೂಪಣೆಯನ್ನು ಚಿತ್ರದಲ್ಲಿ ತೋರಿಸಬಹುದು. ಎಲೆಕ್ಟ್ರಾನುಗಳು ಅಣು/ಪರಮಾಣುಗಳೊಡನೆ ಸಂಘರ್ಷ ಹೊಂದಿದಾಗ ನಿರ್ದಿಷ್ಟ ಶಕ್ತಿ ವ್ಯಯಗೊಂಡು ಚದರಿದ ಎಲೆಕ್ಟ್ರಾನುಗಳ ಸಂಖ್ಯೆಯನ್ನು ಎಣಿಸುವುದರಿಂದಲೂ, ಉದ್ರಿಕ್ತ ಅಣು/ಪರಮಾಣುಗಳು ಹೊರಸೂಸುವ ವಿಕಿರಣದಿಂದಲೂ ಉದ್ರಿಕ್ತ ಅಡ್ಡಕೊಯ್ತವನ್ನು ಕಂಡುಹಿಡಿಯಬಹುದು. ಹೊರಬಂದ ವಿಕಿರಣದ ಶಕ್ತಿ ಮತ್ತು ತೀವ್ರತೆಗಳನ್ನು ತಿಳಿದು ಅಡ್ಡಕೊಯ್ತವನ್ನು ಲೆಕ್ಕ ಹಾಕಬಹುದು. ವಿವಿಧ ಎಲೆಕ್ಟ್ರಾನ್ ಶಕ್ತಿಗಳಿಗೆ ಸಂಬಂಧಿಸಿದಂತೆ ಉದ್ರಿಕ್ತ ಅಡ್ಡಕೊಯ್ತ '''''σ''''' ದ ಮೌಲ್ಯವನ್ನು ಕಂಡುಹಿಡಿಯಲಾಗಿದೆ. ಹೀಲಿಯಮ್ ಅಣು ಮತ್ತು [[ಸಾರಜನಕ|ನೈಟ್ರೊಜನ್]] ಅಣುಗಳಿಗೆ ಸಂಬಂಧಪಟ್ಟಂತೆ ಎಲೆಕ್ಟ್ರಾನ್ ಶಕ್ತಿ ಮತ್ತು ಉದ್ರೇಕ '''''σ''''' ಗಳ ನಡುವಿನ ಸಂಬಂಧವನ್ನು ಅನುಕ್ರಮವಾಗಿ ಚಿತ್ರದಲ್ಲಿ ಕಾಣಿಸಬಹುದು. === ವಿದ್ಯುದಾವೇಶ ವರ್ಗಾವಣೆಯ ಸಂಘರ್ಷಗಳು === ಈ ಮುಂದಿನ ಅಯಾನ್ ಕ್ರಿಯೆಗಳಿಗೆ ವಿದ್ಯುದಾವೇಶ ವರ್ಗಾವಣೆಯ ಸಂಘರ್ಷಗಳೆಂದು ಹೆಸರುಂಟು. (i) '''ಏಕ ವಿದ್ಯುದಾವೇಶ''':<ref>{{GoldBookRef|title=charge-exchange ionization|file=C00989}}</ref> A<sup>+</sup> + B → A + B<sup>+</sup> (ii) '''ವರ್ಗಾವಣೆ ಅಯಾನೀಕರಣ''': A<sup>+</sup> + B → A + B<sup>++</sup> + e (iii) '''ಕಳಚಿಕೆ (ಸ್ಟ್ರಿಪಿಂಗ್)''': A<sup>+</sup> + B → A<sup>++</sup> + e + B (iv) '''ಉದ್ರಿಕ್ತ ಸ್ಥಿತಿಗೆ ವಿದ್ಯುದಾವೇಶ ವರ್ಗಾವಣೆ''':  A<sup>+</sup> + B → A* + B<sup>+</sup> A<sup>+</sup> + B → A + B<sup>+*</sup> (* ಚಿಹ್ನೆ ಅಯಾನಿನ ಉದ್ರಿಕ್ತಸ್ಥಿತಿಯನ್ನು ಸೂಚಿಸುತ್ತದೆ) (v) '''ತಟಸ್ಥ ಪರಮಾಣುವಿನಿಂದ ಹಿಡಿತ''': A + B → A + B<sup>+</sup> ಪತನ ವಿದ್ಯುದಾವಿಷ್ಟ ಕಣ ಒಂದು ಅಥವಾ ಹೆಚ್ಚಿನ ಎಲೆಕ್ಟ್ರಾನುಗಳನ್ನು ಸ್ವೀಕರಿಸುವ ಇಲ್ಲವೆ ಕಳೆದುಕೊಳ್ಳುವ ವಿದ್ಯುದಾವೇಶ ವರ್ಗಾವಣೆಯ ಕ್ರಿಯೆಯ ದೂಲ ಪ್ರವಾಹ '''''I<sub>b</sub>''''' ಇದ್ದು ಬಹಳ ಕಡಿಮೆ ಒತ್ತಡದಲ್ಲಿರುವ ಅನಿಲದ ಮೂಲಕ ಹಾಯುವಾಗ (ಕಣ ಅನಿಲದ ಅಣು/ಪರಮಾಣುಗಳ ಜೊತೆ ಅಧಿಕ ಸಂಘರ್ಷಗಳನ್ನು ಮಾಡದಿರುವಷ್ಟರ ಮಟ್ಟಿಗೆ [[ಒತ್ತಡ]] ಕಡಿಮೆ ಇರಬೇಕಾದುದು ಅಗತ್ಯ) ಉಂಟಾಗುವ ವಿದ್ಯುದಾವಿಷ್ಟ ಕಣಗಳ ದೂಲದ ಪ್ರವಾಹ '''''I<sub>S</sub>''''' ನ್ನು '''''l<sub>S</sub> = I<sub>b</sub>Nσ''''' ಎಂಬ [[ಸಮೀಕರಣ|ಸಮೀಕರಣದಿಂದ]] ಕಂಡುಹಿಡಿಯಬಹುದು. ಇಲ್ಲಿ '''''N''''' ಎಂಬುದು ಅನಿಲದಲ್ಲಿ ಕಣಪಥಕ್ಕೆ ಲಂಬ ನೇರದಲ್ಲಿ ಏಕಮಾನ ಸಲೆಯಲ್ಲಿರುವ ಅಣು/ಪರಮಾಣುಗಳ ಸಂಖ್ಯೆಯನ್ನು, '''''σ''''' ಎಂಬುದು ವಿದ್ಯುದಾವೇಶ ವರ್ಗಾವಣೆ ಅಡ್ಡಕೊಯ್ತವನ್ನೂ ಸೂಚಿಸುತ್ತದೆ. ಪ್ರಾಯೋಗಿಕವಾಗಿ '''''I<sub>S</sub>''''' ಮತ್ತು '''''I<sub>b</sub>''''' ಗಳ ಬೆಲೆಗಳನ್ನು ದ್ರವ್ಯರಾಶಿ ರೋಹಿತಮಾಪಕ ವಿಧಾನಗಳ ರೀತ್ಯ ಕಂಡುಹಿಡಿಯಲು ಸಾಧ್ಯವಿದೆ. === ನ್ಯೂಟ್ರಾನ್-ಅಣು/ಪರಮಾಣು ಸಂಘರ್ಷ === ಅಣು/ಪರಮಾಣುಗಳಿಂದ ನ್ಯೂಟ್ರಾನ್ ಚದರಲು ಅವುಗಳ [[:en:Magnetic_moment|ಕಾಂತ ಭ್ರಮಣಾಂಕ]] ಅಂತರಕ್ರಿಯೆ ಕಾರಣವೆಂದು ತಳಿದಿದೆ. ನ್ಯೂಟ್ರಾನ್ ಚದರಿಕೆಯ ವಿಧಾನದಿಂದ ಕೆಲವು ಭೌತವಸ್ತುಗಳ ಕಾಂತೀಯ ರಚನೆ ಮತ್ತು ವಿನ್ಯಾಸಗಳನ್ನು ಅಭ್ಯಸಿಸಲಾಗಿದೆ. ಇದರಿಂದಾಗಿ ಪ್ರತಿಫೆರ‍್ರೋಕಾಂತೀಯಗಳು ಮತ್ತು ಫೆರೈಟುಗಳೆಂಬ ಸ್ವರೂಪವಿರುವ ಹೊಸ ಹೊಸ ಭೌತವಸ್ತುಗಳ ರಚನೆಯ ವಿಶ್ಲೇಷಣೆ ಸಾಧ್ಯವಾಗಿದೆ. == ವಿದ್ಯುತ್ಕಾಂತ ವಿಕಿರಣದ ಚದರಿಕೆಯ ಪ್ರಯೋಗಗಳು == ಇದು ಒಂದು ಆವಿಷ್ಟ ಕಣಕ್ಕೆ (ಚಾರ್ಜ್ಡ್ ಪಾರ್ಟಿಕಲ್) ಅಥವಾ ವಿಕಿರಣಕ್ಕೆ (ರೇಡಿಯೇಷನ್) ನ್ಯೂಕ್ಲಿಯಸ್ ಅಥವಾ ಎಲೆಕ್ಟ್ರಾನಿನೊಂದಿಗೆ ಅಂತರಕ್ರಿಯೆ (ಇಂಟರ್‌ಆ್ಯಕ್ಷನ್) ನಡೆದಾಗ ಆಗುವ ದಿಕ್ಪಲ್ಲಟ. ಈ ತರಹದ ಚದರಿಕೆಯನ್ನು [[ವಿದ್ಯುತ್ಕಾಂತ ತರಂಗ|ವಿದ್ಯುತ್ಕಾಂತ ವಿಕಿರಣದಲ್ಲಿ]] ಕೂಡ ಕಾಣಬಹುದು. ಆವಿಷ್ಟ ಕಣಗಳಾದ ಮತ್ತು ಕಣಗಳು ನ್ಯೂಕ್ಲಿಯಸ್ ಅಥವಾ ಎಲೆಕ್ಟ್ರಾನಿನೊಂದಿಗೆ ಅಂತರಕ್ರಿಯೆ ನಡೆಸಿದಾಗಲೂ ಚದರಿಕೆಯನ್ನು ಗಮನಿಸಬಹುದು. ಚದರಿಕೆ ಉಂಟಾದಾಗ ಪತನ ಕಣದ ಅಥವ ವಿಕಿರಣ ಶಕ್ತಿಯಲ್ಲಿ ಬದಲಾವಣೆ ಆದರೆ ಅಂಥ ಚದರಿಕೆಗೆ ಅಪುಟಿತ (ಇನ್‌ಇಲಾಸ್ಟಿಕ್) ಚದರಿಕೆಯೆಂದೂ, ಚದರಿಕೆಯಲ್ಲಿ ಕಣದ ಅಥವಾ ವಿಕಿರಣದ ಶಕ್ತಿ ಬದಲಾಗದೇ ಇದ್ದರೆ ಅಂಥ ಚದರಿಕೆಗೆ ಪುಟಿತ (ಇಲಾಸ್ಟಿಕ್) ಚದರಿಕೆಯೆಂದೂ ಹೆಸರು.<ref>{{cite book |last1=Inkson |first1=B.J. |title=Materials Characterization Using Nondestructive Evaluation (NDE) Methods |date=2016 |isbn=978-0-08-100040-3 |pages=17–43 |chapter=Scanning electron microscopy (SEM) and transmission electron microscopy (TEM) for materials characterization |doi=10.1016/B978-0-08-100040-3.00002-X}}</ref> ಅಪುಟಿತ ಚದರಿಕೆಯಲ್ಲಿ ಕಣದ ಅಥವಾ ವಿಕಿರಣದ ಶಕ್ತಿ ನ್ಯೂಕ್ಲಿಯಸ್ ಅಥವಾ ಎಲೆಕ್ಟ್ರಾನನ್ನು ಉದ್ರೇಕಗೊಳಿಸಲು (ಕೆಳಗಿನ ಉದ್ದೀಪ್ತ ಸ್ಥಿತಿಯಿಂದ ಉನ್ನತ ಉದ್ದೀಪ್ತ ಸ್ಥಿತಿಗೆ ಕಳುಹಿಸಲು) ವಿನಿಯೋಗಿಸಲ್ಪಡುವುದಾದ್ದರಿಂದ ಚದರಿದ ಕಣ ಅಥವಾ ವಿಕಿರಣದ ಶಕ್ತಿ ಪತನಕಣ ಅಥವಾ ಎಲೆಕ್ಟ್ರಾನ್ ಕೆಳಗಿನ ಉದ್ದೀಪ್ತಸ್ಥಿತಿಗೆ ಬರುವಾಗ ವಿದ್ಯುತ್ಕಾಂತ ವಿಕಿರಣ ಉತ್ಸರ್ಜಿತವಾಗುತ್ತದೆ. [[ಫೋಟಾನ್|ಫೋಟಾನುಗಳ]] ಸಮೂಹಗಳನ್ನು ಒಳಗೊಂಡಿರುವ ಕಿರಣಗಳೇ ವಿದ್ಯುತ್ಕಾಂತ ವಿಕಿರಣಗಳು.<ref>{{Cite web |title=The Dual Nature of Light as Reflected in the Nobel Archives |url=https://www.nobelprize.org/nobel_prizes/themes/physics/ekspong/ |url-status=live |archive-url=https://web.archive.org/web/20170715170621/http://www.nobelprize.org/nobel_prizes/themes/physics/ekspong/ |archive-date=15 July 2017 |access-date=4 September 2017 |website=nobelprize.org}}</ref> ಇವುಗಳ ಅಲೆಯುದ್ದದ ಅಥವಾ [[:en:Frequency|ಆವರ್ತಾಂಕದ]] ಆಧಾರದ ಮೇಲೆ ಇವನ್ನು ವಿಂಗಡಿಸಿ ಬೇರೆ ಬೇರೆ ಹೆಸರುಗಳನ್ನು ಕೊಡಲಾಗಿದೆ: {| class="wikitable" |+ !ವಿಕಿರಣದ ಅಲೆಯುದ್ದ ([[ಆ‍ಯ್ಂಗ್ ಸ್ಟ್ರಾಮ್|ಆ್ಯಂಗ್‍ಸ್ಟ್ರಾಮ್‍ಗಳಲ್ಲಿ]]) !ವಿಕಿರಣದ ಹೆಸರು |- |8000-4000 |[[ಬೆಳಕು|ದೃಗ್ಗೋಚರ ಬೆಳಕು]] (ವಿಸಿಬಲ್ ಲೈಟ್) |- |4000-100 |[[ನೇರಳಾತೀತ|ಅತಿನೇರಿಳೆ ವಿಕಿರಣ]] |- |100-0.06<ref>{{Cite web |date=3 August 2018 |title=Figure 7.1, Wavelengths and frequencies of the different groups of electromagnetic radiation. X-rays lie in the range of 0.01 nm up to 10 nm - Medical Imaging Systems |url=https://www.ncbi.nlm.nih.gov/books/NBK546155/figure/ch7.fig1/}} in: {{cite book |last1=Berger |first1=Martin |title=Medical Imaging Systems: An Introductory Guide |last2=Yang |first2=Qiao |last3=Maier |first3=Andreas |date=2018 |publisher=Springer |isbn=978-3-319-96519-2 |chapter=X-ray Imaging |chapter-url=https://www.ncbi.nlm.nih.gov/books/NBK546155/}}</ref> |[[ಕ್ಷ-ಕಿರಣ|ಎಕ್ಸ್ ಕಿರಣಗಳು]] |- |1-0.01 |[[ಗ್ಯಾಮಾ ಕಿರಣ|ಗ್ಯಾಮ ಕಿರಣಗಳು]] |} ಆದ್ದರಿಂದ [[ಕಣ್ಣು|ಕಣ್ಣಿಗೆ]] ಗೋಚರವಾಗುವ ಬೆಳಕು, ಅತಿನೇರಿಳೆ ವಿಕಿರಣ, ಸಂತತ ಎಕ್ಸ್-ಕಿರಣಗಳು (ಕಂಟಿನ್ಯೂಯಸ್ ಎಕ್ಸ್-ರೇಸ್) ಅಥವಾ [[:en:Bremsstrahlung|ಬ್ರೆಮ್‍ಸ್ಟ್ರಾಲುಂಗ್]] ಮತ್ತು ಗ್ಯಾಮಕಿರಣಗಳೆಲ್ಲವೂ ವಿದ್ಯುತ್ಕಾಂತ ವಿಕಿರಣಗಳು. ಬ್ರೆಮ್‌ಸ್ಟ್ರಾಲುಂಗ್ ಅಥವಾ ಸಂತತ ಎಕ್ಸ್‌ಕಿರಣಗಳು ಆವಿಷ್ಟ ಕಣ ಅಥವಾ ಅನಿರ್ಬಂಧಿತ ಎಲೆಕ್ಟ್ರಾನುಗಳ ವೇಗೋತ್ಕರ್ಷ ಇಲ್ಲವೇ ವೇಗಾಪಕರ್ಷದಿಂದ ಉದ್ಭವವಾಗುತ್ತವೆ. [[:en:Characteristic_X-ray|ಲಾಕ್ಷಣಿಕ (ಕ್ಯಾರೆಕ್ಟರಿಸ್ಟಿಕ್) ಎಕ್ಸ್-ಕಿರಣಗಳು]] ಪರಮಾಣುವಿನ '''''K, L, M, ……''''' [[ಕಕ್ಷೆ|ಕಕ್ಷೆಗಳಲ್ಲಿ]] ಉಂಟಾಗುವ ಎಲೆಕ್ಟ್ರಾನುಗಳ ಅಂತರನೆಗೆತದಿಂದ ಉತ್ಪತ್ತಿಯಾಗುತ್ತವೆ.<ref>{{cite web |title=X-Ray Fluorescence (XRF): Understanding Characteristic X-Rays |url=http://www.amptek.com/pdf/characteristic_xrays.pdf |url-status=dead |archive-url=https://web.archive.org/web/20131228123922/http://www.amptek.com/pdf/characteristic_xrays.pdf |archive-date=28 December 2013 |accessdate=18 June 2013}}</ref> ವಿನಾಶ ವಿಕಿರಣ ([[:en:Annihilation|ಅನ್ನಿಹಿಲೇಷನ್]]) [[ಪಾಸಿಟ್ರಾನ್]] ಮತ್ತು ಎಲೆಕ್ಟ್ರಾನುಗಳ ಸಂಯೋಗದಿಂದ (ಅಂದರೆ ವಿನಾಶದಿಂದ) ಉತ್ಪತ್ತಿಯಾಗುತ್ತದೆ.<ref>{{cite web |title=Antimatter |url=http://www.lbl.gov/abc/Antimatter.html |url-status=live |archive-url=https://web.archive.org/web/20080823180515/http://www.lbl.gov/abc/Antimatter.html |archive-date=23 August 2008 |access-date=3 September 2008 |publisher=[[Lawrence Berkeley National Laboratory]]}}</ref> ಈ ಎಲ್ಲ ವಿಕಿರಣದ [[ಕ್ವಾಂಟಮ್|ಕ್ವಾಂಟಮಿನ]] ಶಕ್ತಿ '''''E = hv'''.'' ಇಲ್ಲಿ '''''v''''' ವಿಕಿರಣದ ಅವರ್ತಾಂಕ ಮತ್ತು '''''h''''' ಪ್ಲಾಂಕನ ನಿಯತಾಂಕ. ಈ ಎಲ್ಲ ವಿಕಿರಣದಲ್ಲಿನ ಫೋಟಾನುಗಳ ಪ್ರಕ್ರಿಯೆ ವಸ್ತುಗಳೊಂದಿಗೆ ನಡೆಯುವಾಗ ಫೋಟಾನುಗಳು ಹೊಂದಿರುವ ಶಕ್ತಿಯನ್ನು (ಆವರ್ತಾಂಕ ಅಥವಾ ಅಲೆಯುದ್ದ) ಗಣನೆಗೆ ತೆಗೆದುಕೊಳ್ಳಬೇಕೇ ವಿನಾ ಅವು ಉತ್ಪತ್ತಿಯಾದ ರೀತಿಯನ್ನಲ್ಲ. ಈ ಫೋಟಾನುಗಳು ಪಡೆದಿರುವ ಶಕ್ತಿಯ ಆಧಾರದ ಮೇಲೆ ಅವುಗಳ ಚದರಿಕೆ ಉಂಟಾಗುತ್ತದೆ. ಶಕ್ತಿಗೆ ಅನುಗುಣವಾಗಿ ವಿಂಗಡಿಸಿರುವ ಚದರಿಕೆಗಳು: # [[:en:Rayleigh_scattering|ರ‍್ಯಾಲೆ ಚದರಿಕೆ]], # [[:en:Thomson_scattering|ಥಾಮ್ಸನ್ ಚದರಿಕೆ]], # [[:en:Compton_scattering|ಕಾಂಪ್ಟನ್ ಚದರಿಕೆ]], # [[:en:Delbrück_scattering|ಡೆಲ್‌ಬ್ರುಕ್ ಚದರಿಕೆ]] ಮತ್ತು # ನ್ಯೂಕ್ಲಿಯರ್ ಅನುರಣನ ಚದರಿಕೆ (ನ್ಯೂಕ್ಲಿಯಸಿನ ರೆಸೊನೆಸ್ಸ್ ಸ್ಕ್ಯಾಟರಿಂಗ್). === ರ‍್ಯಾಲೇ ಚದರಿಕೆ === ದೃಗ್ಗೋಚರ ಬೆಳಕಿನ ಕಿರಣಗಳು ವಸ್ತುಮಾಧ್ಯಮದ ಮೂಲಕ ಹಾಯುವಾಗ ಚದರುತ್ತವೆ. ಕಿರಣಗಳ ಚದರಿಕೆ ಎರಡು ವಿಧದಲ್ಲಿ ಉಂಟಾಗಬಹುದೆಂದು ಊಹಿಸಲಾಗಿದೆ: # ಕಿರಣಗಳ ಯಾದೃಚ್ಛಿಕ (ರ‍್ಯಾಂಡಮ್) [[ಪ್ರತಿಫಲನ|ಪ್ರತಿಫಲನದಿಂದ]], ಅಂದರೆ ವಸ್ತುಮಾಧ್ಯಮದಲ್ಲಿರುವ ಸಣ್ಣ ಸಣ್ಣ ಕಣಗಳು ಸಣ್ಣ [[ಕನ್ನಡಿ|ದರ್ಪಣಗಳಂತೆ]] ವರ್ತಿಸಿ ಯಾದೃಚ್ಛಿಕ ಪ್ರತಿಫಲನವನ್ನು ಉಂಟು ಮಾಡಿ [[ಬೆಳಕಿನ ಕಿರಣ|ಬೆಳಕಿನ ಕಿರಣಗಳನ್ನು]] ಚದರಿಸುತ್ತವೆ. ಈ ತರಹೆಯ ಚದರಿಕೆಯು ವಸ್ತುಮಾಧ್ಯಮದಲ್ಲಿರುವ ಕಿರಣಗಳ ಗಾತ್ರ ವಿಕಿರಣದ ಅಲೆಯುದ್ದಕ್ಕಿಂತ ಜಾಸ್ತಿಯಾದ್ದಾಗ ಸಂಭವಿಸುತ್ತದೆ. # ನಮನದಿಂದ (ಡಿಫ್ರ್ಯಾಕ್ಷನ್). ಅಂದರೆ ವಸ್ತುಮಾಧ್ಯಮದಲ್ಲಿರುವ ಪ್ರತಿಯೊಂದು ಕಣವೂ ಒಂದೊಂದು ವಿಕಿರಣ ಕೇಂದ್ರವಾಗಿ ಪರಿಣಮಿಸಿ ಬೆಳಕಿನ ಕಿರಣಗಳನ್ನು ಎಲ್ಲ ದಿಶೆಗಳಲ್ಲಿಯೂ ಚದರಿಸುತ್ತದೆ. ಇಂಥ ಚದರಿಕೆಯಲ್ಲಿ ಚದರಿಕೆಯ ಪರಿಮಾಣ ಬೆಳಕಿನ ಕಿರಣಗಳ ಅವರ್ತಾಂಕದ ನಾಲ್ಕನೆಯ ಘಾತದ ಅನುಪಾತದಲ್ಲಿರುವುದು. ಆದ್ದರಿಂದ ಅಧಿಕ ಅವರ್ತಾಂಕದ [[ಬಣ್ಣ|ಬಣ್ಣಗಳು]] ಕಡಿಮೆ ಆವರ್ತಾಂಕದ ಬಣ್ಣಗಳಿಗಿಂತ ಹೆಚ್ಚು ಚದರುತ್ತವೆ. [[ಸೂರ್ಯ|ಸೂರ್ಯನ]] ರಶ್ಮಿ [[ಭೂಮಿಯ ವಾಯುಮಂಡಲ|ವಾಯುಮಂಡಲದ]] ಅಣುಗಳಿಂದ ಚದುರಿಸಲ್ಪಟ್ಟಾಗ ಅಧಿಕ ಆವರ್ತಾಂಕದ [[ನೀಲಿ]] ಬಣ್ಣ ಹೆಚ್ಚು ಚದರುವುದು [[ಆಕಾಶ]] ನೀಲಿ ಬಣ್ಣವಾಗಿ ಕಾಣಲು ಒಂದು ಕಾರಣವಿರಬಹುದು. ಬೆಳಿಕಿನ ಈ ಪರಿಣಾಮವನ್ನು ರ‍್ಯಾಲೆ ಮೊದಲಿಗೆ ವಿವರಿಸಿದ.<ref>Lord Rayleigh (John Strutt) refined his theory of scattering in a series of papers; see [[Rayleigh scattering#Works|Works]].</ref> '''''V''''' ಗಾತ್ರವುಳ್ಳ ಚದರಿಸುವ ಕಣದಿಂದ ಚದರಿದ ಬೆಳಕಿನ ಪಾರ ([[:en:Amplitude|ಆ್ಯಂಪ್ಲಿಟ್ಯೂಡ್]]) ('''''a''''' ದೂರದಲ್ಲಿ) '''''AV = /Iλ<sup>2</sup>''''' ಎಂಬುದನ್ನು ಲಾರ್ಡ್ ರ‍್ಯಾಲೆ ತೋರಿಸಿದ. ಮೇಲಿನ ಸಮೀಕರಣದಲ್ಲಿ '''''A''''' ಪತನ ಬೆಳಕಿನ ಪಾರ, '''''λ''''' ಬೆಳಕಿನ ಅಲೆಯುದ್ದ. ಬೆಳಕಿನ ತೀವ್ರತೆ ([[:en:Intensity_(physics)|ಇಂಟೆನ್ಸಿಟಿ]]) ಪಾರದ ವರ್ಗಕ್ಕೆ ಅನುಪಾತೀಯವಾಗಿರುತ್ತದೆ. ಆದ್ದರಿಂದ ಚದರಿದ ಬೆಳಕಿನ ತೀವ್ರತೆ ಅಲೆಯುದ್ದದ ನಾಲ್ಕನೆಯ ಘಾತದ ವ್ಯಸ್ತಾನುಪಾತದಲ್ಲಿರುವುದು ಎಂಬುದನ್ನು ಮೇಲಿನ ಸಮೀಕರಣದಲ್ಲಿ ಗಮನಿಸಬಹುದು. ಆಕಾಶ ನೀಲಿಯಾಗಿ ಕಾಣುವುದಕ್ಕೆ ರ‍್ಯಾಲೆ ಕಾರಣವನ್ನು ನೀಡಿದ್ದು ಇದರ ಸಹಾಯದಿಂದಲೇ. ಆತನ ಈ ಸಿದ್ಧಾಂತವನ್ನು [[ಜಾನ್ ಟಿಂಡಾಲ್|ಟಿಂಡಾಲ್]] ಎಂಬ [[ವಿಜ್ಞಾನಿ]] ಕೃತಕವಾಗಿ [[ಮೋಡ|ಮೋಡಗಳನ್ನು]] ಉತ್ಪತ್ತಿಮಾಡಿ, ಅದರ ಮೂಲಕ ಬೆಳಕನ್ನು ಹಾಯಿಸಿ, ಪ್ರಾಯೋಗಿಕವಾಗಿ ಸ್ಥಿರಪಡಿಸಿದ ([[ಟಿಂಡಲ್ ಪರಿಣಾಮ]]). ರ‍್ಯಾಲೆಯೇ ಮುಂದುವರಿದು, ಚದುರದಿರುವ ಸೂರ್ಯನ ಬೆಳಕಿನ [[ರೋಹಿತ|ರೋಹಿತವನ್ನೂ]], ವಾಯುಮಂಡಲದಿಂದ ಚದರಿದ ಬೆಳಕಿನ ರೋಹಿತವನ್ನೂ ಹೋಲಿಸಿ ನೋಡಿದ. ಅವೆರಡರಲ್ಲೂ ಬೆಳಕಿನ ಅಲೆಯುದ್ದದಲ್ಲಿ ಬದಲಾವಣೆ ಇರಲಿಲ್ಲ. ಆದ್ದರಿಂದ ಚದರಿಕೆಯ ಪರಿಣಾಮವಾಗಿ ಬೆಳಕಿನ ಅಲೆಯುದ್ದದಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ. ಆದರೆ ಬೆಳಕಿನ ತೀವ್ರತೆ ಮಾತ್ರ ವ್ಯತ್ಯಾಸ ಆಗುತ್ತದೆಂದು ಸ್ಪಷ್ಟಪಡಿಸಿದ. ಪಾರದರ್ಶಕ ಮಾಧ್ಯಮದ ಮೂಲಕ ಹಾದು ಚದರಿದ ಬೆಳಕಿನಲ್ಲಿ ಪತನ ಬೆಳಕಿನಲ್ಲಿಲ್ಲದ ಆವರ್ತಾಂಕ ಇದೆ ಎಂಬುದನ್ನು ಕ್ವಾಂಟಮ್ ಸಿದ್ಧಾಂತ ರೀತ್ಯ [[:en:Adolf_Smekal|ಎ. ಸ್ಮೆಕಲ್]] ಪ್ರತಿಪಾದಿಸಿದ (1923).<ref name="smekal">{{Cite journal|first1=A.|title=Zur Quantentheorie der Dispersion|journal=Naturwissenschaften|last1=Smekal|volume=11|issue=43|pages=873–875|year=1923|doi=10.1007/BF01576902|bibcode=1923NW.....11..873S|s2cid=20086350}}</ref> ಬೆಳಕು [[ದ್ರವ|ದ್ರವಗಳ]] ಮೂಲಕ ಹರಿದು ಚದರಿದಾಗ ಪತನ ಬೆಳಕಿನಲ್ಲಿ ಇಲ್ಲದ ಆವರ್ತಾಂಕದ ವಿಕಿರಣ ಚದರಿದ ಬೆಳಕಿನಲ್ಲಿ ಇದೆ ಎನ್ನುವುದುನ್ನು [[ಸಿ.ವಿ.ರಾಮನ್‌|ಸಿ.ವಿ.ರಾಮನ್]] ಪ್ರಾಯೋಗಿಕವಾಗಿ ತೋರಿಸಿದರು (1928). ಇದೇ [[ರಾಮನ್ ಪರಿಣಾಮ]]. ಇದಾದ ಕೆಲವು ವಾರಗಳ ತರುವಾಯ, ಇದೇ ಪರಿಣಾಮ [[ಸ್ಫಟಿಕ ಶಿಲೆ|ಬೆಣಚು ಹರಳಿನಿಂದ]] ಬೆಳಕು ಚದರಿಸಲ್ಪಟ್ಟಾಗಲೂ ಉಂಟಾಗುವುದೆಂಬುದನ್ನು [[:en:Grigory_Landsberg|ಲ್ಯಾಂಡ್ಸ್‌ಬರ್ಗ್]] ಮತ್ತು [[:en:Leonid_Mandelstam|ಮ್ಯಾಂಡಲ್‍ಸ್ಟಾಮ್]] ಪ್ರಚುರಪಡಿಸಿದರು. ಬೆಳಕು ವಸ್ತುಮಾಧ್ಯಮದ ಮೂಲಕ ಹಾದು ಅದರಲ್ಲಿರುವ ಅಣುಗಳಿಂದ ಚದರಿಸಲ್ಪಡುತ್ತದೆ ಎಂದಿಟ್ಟುಕೊಳ್ಳೋಣ. ಚದರಿಕೆಯ ಮುನ್ನ ಅಣುವಿನ ಶಕ್ತಿಸ್ಥಿತಿ '''''E<sub>p</sub>''''' ಮತ್ತು ಬೆಳಕಿನ ಕ್ವಾಂಟಮಿನ ಶಕ್ತಿ '''''hv''''' ಆಗಿರಲಿ. ಚದರಿದ ಅನಂತರ ಅಣುವಿನ ಶಕ್ತಿಸ್ಥಿತಿಯಲ್ಲಿ ಬದಲಾವಣೆ ಉಂಟಾಗಿ ಅದು '''''E<sub>q</sub>''''' ಆಗಿರಲಿ. [[ಶಕ್ತಿಯ ಸಂರಕ್ಷಣೆ|ಶಕ್ತಿನಿತ್ಯತ್ವ ನಿಯಮದ]] ಪ್ರಕಾರ ಬೆಳಕಿನ ಕ್ವಾಂಟಮಿನ ಶಕ್ತಿಯಲ್ಲಿ ಬದಲಾವಣೆ ಉಂಟಾಗಲೇ ಬೇಕು. ಹೀಗೆ ಬದಲಾಯಿಸಿದ ಕ್ವಾಂಟಮಿನ ಶಕ್ತಿ '''''hv'''''' ಆಗಿರಲಿ. ಪುನಃ ಶಕ್ತಿನಿತ್ಯತ್ವ ನಿಯಮದ ಪ್ರಕಾರ ಚದರಿಕೆಯ ಮೊದಲಿನ ಶಕ್ತಿಮೊತ್ತ ಚದರಿಕೆಯ ತರುವಾಯದ ಶಕ್ತಿಮೊತ್ತಕ್ಕೆ ಸಮ. ಆದ್ದರಿಂದ '''''E<sub>p</sub> + hv = E<sub>q</sub> + hv'''''' ಇಲ್ಲ '''''v''''' ಮತ್ತು '''''v'''''' ಗಳು ಚದರಿಕೆಯ ಮೊದಲಿನ ಮತ್ತು ತರುವಾಯದ ಬೆಳಕಿನ ಆವರ್ತಾಂಕಗಳು. ಆದ್ದರಿಂದ ಚದರಿದ ಬೆಳಕಿನ ಆವರ್ತಾಂಕ <math>v' = v - \frac{E_q - E_p}{h}</math>. ಈ ಸಮೀಕರಣದಿಂದ ಮೂರು ವಿಧವಾದ ಪರಿಣಾಮಗಳನ್ನು ಗಮನಿಸಬಹುದು: # '''''E<sub>q</sub>>E<sub>p</sub>''''' ಆದಾಗ '''''v'<v''''' ಆಗುತ್ತದೆ. ಅಂದರೆ ಚದರಿದ ಬೆಳಕಿನ ಆವರ್ತಾಂಕ ಪತನ ಬೆಳಕಿನ ಆವರ್ತಾಂಕಕ್ಕಿಂತ ಕಡಿಮೆಯಿರುತ್ತದೆ. ಅಂದರೆ ಬೆಳಕಿನ ಕ್ವಾಂಟಮಿನ ಶಕ್ತಿಯನ್ನು ಅದು ಉದ್ರೇಕಗೊಳ್ಳಲು ಉಪಯೋಗಿಸಿಕೊಳ್ಳುತ್ತದೆ ಎಂದಾಯಿತು. ಹೀಗೆ ಅಣು ಉದ್ರೇಕಗೊಂಡು ಕೆಲವು ಕ್ಷಣದಲ್ಲಿಯೇ ಉನ್ನತ ಉದ್ದೀಪ್ತ ಸ್ಥಿತಿಯಿಂದ ಭೂಸ್ಥಿತಿಗೆ ಬರುತ್ತದೆ. ಆಗ ಕ್ವಾಂಟಮಿನಿಂದ ಪಡೆದ ಶಕ್ತಿಯನ್ನು ವಿಕಿರಣದ ರೂಪದಲ್ಲಿ ಉತ್ಸರ್ಜಿಸುತ್ತದೆ. # '''''E<sub>q</sub><E<sub>p</sub>'''''  ಆದಾಗ '''''v'>v'''.'' ಅಂದರೆ ಚದರಿದ ಬೆಳಕಿನ ಆವರ್ತಾಂಕ ಪತನ ಬೆಳಕಿನ ಆವರ್ತಾಂಕಕ್ಕಿಂತ ಜಾಸ್ತಿ ಇರುವುದೆಂದಾಯಿತು. ಹೀಗಾಗಬೇಕಾದರೆ ಚದರಿಕೆಗಿಂತ ಮೊದಲು ಅಣು ಉನ್ನತ ಶಕ್ತಿಮಟ್ಟದಲ್ಲಿದ್ದು ಚದರಿಕೆಯ ವೇಳೆಯಲ್ಲಿ ಕೆಳಗಿನ ಶಕ್ತಿ ಮಟ್ಟಕ್ಕೆ ಬರುವಾಗ ಹೊರಬರುವ ಶಕ್ತಿಯನ್ನು ಕ್ವಾಂಟಮ್ ಪಡೆಯುತ್ತದೆ. # '''''E<sub>q</sub>=E<sub>p</sub>''''' ಆದಾಗ '''''v'=v'''''. ಅಂದರೆ ಚದರಿದ ಬೆಳಕಿನ ಕ್ವಾಂಟಮಿನ ಶಕ್ತಿಯಲ್ಲಿ ಯಾವ ಬದಲಾವಣೆಯೂ ಕಂಡುಬರುವುದಿಲ್ಲವೆಂದಾಯಿತು. ಈ ಪರಿಣಾಮವನ್ನು ರ‍್ಯಾಲೆ ಚದರಿಕೆ ಮತ್ತು ಥಾಮ್ಸನ್ ಚದರಿಕೆಗಳಲ್ಲಿ ಕಾಣುತ್ತೇವೆ. ರ‍್ಯಾಲೆ  ಚದರಿಕೆಯನ್ನು ಗಮನಿಸಿದಲ್ಲಿ ಫೋಟಾನುಗಳು ಪರಮಾಣು ಎಲೆಕ್ಟ್ರಾನ್ ಜೊತೆ ಪ್ರಕ್ರಿಯೆ ನಡೆಸುವುದರಿಂದ ಪುಟಿತ ಚದರಿಕೆಯುಂಟಾಗಿ ಚದರಿಕೆಯ ಕೋನ ಅತಿ ಚಿಕ್ಕದಾಗಿರುತ್ತದೆ. ತೂಕವಾದ [[ಮೂಲಧಾತು|ಧಾತುವಿನ]] ಪರಮಾಣುವಿನ ಖಂಡಿತ ಎಲೆಕ್ಟ್ರಾನುಗಳಲ್ಲೂ '''''0.1 MeV''''' ಮತ್ತು ಹೆಚ್ಚಿನ ಶಕ್ತಿಯ ಪೋಟಾನುಗಳ ಚದರಿಕೆ ಉಂಟಾಗುತ್ತದೆ. ರ‍್ಯಾಲೆ ಚದರಿಕೆಯಲ್ಲಿ ಚದರಿದ ಫೋಟಾನುಗಳ ಶಕ್ತಿಯು ಚದರದಿರುವ ಪೋಟಾನುಗಳ ಶಕ್ತಿಗೆ ಸಮವಾಗಿರಬೇಕಾಗಿರುವುದರಿಂದ ಚದರಿಕೆಯ ವೇಳೆಯಲ್ಲಿ ಪರಮಾಣು ಉದ್ರೇಕಗೊಳ್ಳಬಾರದು ಅಥವಾ ಅಯಾನೀಕರಣಗೊಳ್ಳಬಾರದು. 60%-70% ಭಾಗ ರ‍್ಯಾಲೆ ಚದರಿಕೆಗಳಲ್ಲಿ ಚದರಿಕೆಯ ಕೋನ ಚಿಕ್ಕದಾಗಿದ್ದು ಈ ಕೆಳಗಿನಂತಿರುವವು: {| class="wikitable" |+ !ವಸ್ತುಮಾಧ್ಯಮ !colspan=3 | ಫೋಟಾನ್ ಶಕ್ತಿ (MeV ಗಳಲ್ಲಿ) |- | |0.1 |1.0 |10.0 |- |1. [[ಅಲ್ಯೂಮಿನಿಯಮ್]] |15<sup>0</sup> |2<sup>0</sup> |0.5<sup>0</sup> |- |2. [[ಕಬ್ಬಿಣ]] |20<sup>0</sup> |3<sup>0</sup> |0.8<sup>0</sup> |- |3. [[ಸೀಸ]] |30<sup>0</sup> |4<sup>0</sup> |1.0<sup>0</sup> |} === ಚದರಿಕೆಯಿಂದ ಬೆಳಕಿನ ಧ್ರುವೀಕರಣ === ಒಂದು ಬೆಳಕಿನ [[ತರಂಗ|ಅಲೆ]] ಪಾರದರ್ಶಕ ವಸ್ತುವಿನ ಮೇಲೆ ಪತನವಾದಾಗ ಆ ವಸ್ತುವಿನಲ್ಲಿರುವ ಎಲೆಕ್ಟ್ರಾನುಗಳು ಪತನ ಕಿರಣದ ವಿದ್ಯುತ್ [[ಸದಿಶ|ಸದಿಶಕ್ಕೆ]] ಅನುಗುಣವಾಗಿ ಆವರ್ತಿಸುತ್ತವೆ. ಮಾಧ್ಯಮದ ಮೂಲಕ ಹಾಯುವ ಅಲೆಯು ಪತನ ಅಲೆ ಮತ್ತು ಕಂಪಿಸುವ ಎಲೆಕ್ಟ್ರಾನಿನಿಂದ ಪ್ರಸರಿಸಿದ ವಿಕಿರಣಗಳ ಫಲಿತವಾಗಿರುತ್ತದೆ. ಚದರಿದ ಕಿರಣಗಳ ತೀವ್ರತೆ ಪತನ ಕಿರಣದ ನೇರದಲ್ಲಿ ಅತ್ಯಧಿಕವಾಗಿರುತ್ತದೆ. ಅಕ್ಕಪಕ್ಕದ ಚದರಿಕೆ ಕಡಿಮೆ ಪರಿಮಾಣವುಳ್ಳದ್ದು. ಬೆಳಕು ಒಂದು ಅನಿಲದ ಮೂಲಕ ಹಾದಾಗ ಅದು ಪತನದಿಶೆಯಿಂದ ಬೇರೆ ದಿಶೆಯಲ್ಲಿ ಚದರುವುದನ್ನು ಕಾಣಬಹುದು. ಅಂದರೆ ಬೆಳಕು ಅಕ್ಕಪಕ್ಕಕ್ಕೆ ಹೆಚ್ಚಾಗಿ ಚದರುತ್ತದೆ. ಈ ಕ್ರಿಯೆಯಲ್ಲಿ ಕಂಪಿಸುವ ಪರಮಾಣು ಎಲೆಕ್ಟ್ರಾನುಗಳಿಗಿರುವ ಪರಸ್ಪರ ಅಂತರ ಘನವಸ್ತುವಿನ ಪರಮಾಣುಗಳಲ್ಲಿನ ಎಲೆಕ್ಟ್ರಾನುಗಳು ಅನಿರ್ಬಂಧಿತ ಎಲೆಕ್ಟ್ರಾನುಗಳಂತೆ ವರ್ತಿಸಿ ಅಕ್ಕಪಕ್ಕದ ಚದರಿಕೆಯನ್ನು ಉಂಟುಮಾಡುತ್ತವೆ. ಹೀಗೆ ಬೆಳಕು ಅನಿಲದಿಂದ ಚದರಿಸಲ್ಪಟ್ಟಾಗ ಪೂರ್ಣ ಅಥವಾ ಭಾಗಶಃ ಧ್ರುವೀಕೃತವಾಗುತ್ತದೆ. ಅಧ್ರುವೀಕೃತ ಕಿರಣವೊಂದು '''''a''''' ಯಲ್ಲಿರುವ ಪರಮಾಣುವಿನೊಂದಿಗೆ ಪ್ರಕ್ರಿಯೆ ನಡೆಸಿದಾಗ ಪರಮಾಣು ಎಲೆಕ್ಟ್ರಾನುಗಳು ಪತನ ಕಿರಣದಲ್ಲಿರುವ [[ವಿದ್ಯುತ್]] ಅಂಗಕ್ಕೆ ಅನುಗುಣವಾಗಿ ಕಂಪಿಸುತ್ತವೆ, ಮತ್ತು ಈ ಕಂಪನ ಎರಡು ಕಂಪಿಸುವ [[:en:Dipole|ದ್ವಿಧ್ರುವಗಳನ್ನು]] ಹೋಲುತ್ತದೆ ಎಂದು ಚಿತ್ರದಲ್ಲಿ ತೋರಿಸಬಹುದು. ಒಂದು ದ್ವಿಧ್ರುವದ ಕಂಪನಾಕ್ಷವನ್ನು ಬಾಣದ ಗುರುತಿನಿಂದಲೂ, ಇನ್ನೊಂದು ಕಂಪನಾಕ್ಷವನ್ನು ಚುಕ್ಕಿಯಿಂದಲೂ '''''a''''' ಯಲ್ಲಿ ಪ್ರತಿನಿಧಿಸಬಹುದು. ಯಾವುದೇ ದ್ವಿಧ್ರುವವೂ ಅದು ವರ್ತಿಸುವ ನೇರದಲ್ಲಿ ವಿಕಿರಣವನ್ನು ಪ್ರಸರಿಸುವುದಿಲ್ಲ. ಆದ್ದರಿಂದ '''''a''''' ಯಲ್ಲಿ ಬಾಣದ ಗುರುತಿನಿಂದ ಧ್ವಿಧ್ರುವದಿಂದ '''''ab''''' ನೇರದಲ್ಲಿ ವಿಕಿರಣ ಪ್ರಸಾರವಾಗುವುದಿಲ್ಲ. '''''ab''''' ನೇರದಲ್ಲಿ ಬರುವ ವಿಕಿರಣವೆಲ್ಲ '''''a''''' ಯಲ್ಲಿ ಚುಕ್ಕಿಯಿಂದ ಪ್ರತಿನಿಧಿಸಿರುವ ದ್ವಿಧ್ರುವದಿಂದ ಮಾತ್ರವಾದ್ದರಿಂದ '''''ab''''' ನೇರದಲ್ಲಿ ಕಿರಣಗಳು ಸಮತಲ ಧ್ರುವೀಕೃತ (ಪ್ಲೇನ್ ಪೋಲರೈಸ್ಟ್) ಕಿರಣಗಳಾಗಿರುತ್ತವೆ. ಈ ಧ್ರುವೀಕರಣದ [[:en:Plane_(mathematics)|ಸಮತಲ]] '''''a,b''''' ಗಳ ಮೂಲಕ ಹಾದುಹೋಗುತ್ತದೆ ಮತ್ತು ಚಿತ್ರದ ತಲಕ್ಕೆ ಲಂಬವಾಗುತ್ತದೆ. '''''ac''''' ಮತ್ತು '''''ad''''' ನೇರಗಳಲ್ಲಿ ಎರಡೂ ದ್ವಿಧ್ರುವಗಳಿಂದ ಸ್ವಲ್ಪ ವಿಕಿರಣ ಪ್ರಸರಣವಾಗುವುದರಿಂದ ಆ ನೇರಗಳಲ್ಲಿ ಬೆಳಕು ಭಾಗಶಃ ಧ್ರುವೀಕೃತವಾಗಿರುತ್ತದೆ. ಪತನ ಬೆಳಕಿನ ನೇರದಲ್ಲಿ ('''''ac''''') '''''a''''' ಯಲ್ಲಿರುವ ಎರಡೂ ದ್ವಿಧ್ರುವಗಳು ಸಮವಾದ ವಿಕಿರಣವನ್ನು ಪ್ರಸರಿಸುವುದರಿಂದ ಬೆಳಕಿನ ಧ್ರುವೀಕರಣ ಪರಿಣಾಮ ಕಂಡುಬರುವುದಿಲ್ಲ. === ಗ್ಯಾಮಕಿರಣಗಳ ಚದರಿಕೆ === ಗ್ಯಾಮಕಿರಣಗಳು ವಸ್ತುಮಾಧ್ಯಮದಿಂದ ಚದರುವ ಕ್ರಿಯೆಗಳಲ್ಲಿ ನಾಲ್ಕು ವಿಧಗಳಿವೆ: # ಪರಮಾಣು ಎಲೆಕ್ಟ್ರಾನಿನ ಜೊತೆ ಪ್ರಕ್ರಿಯೆ ನಡೆಸಿ ಚದರುವುದು- ಥಾಮ್ಸನ್ ಎಲೆಕ್ಟ್ರಾನ್ ಚದರಿಕೆ -ಪುಟಿತ ಚದರಿಕೆ. # [[:en:Nucleon|ನ್ಯೂಕ್ಲಿಯಾನುಗಳ]] ಜೊತೆ ಪ್ರಕ್ರಿಯೆ ನಡೆಸಿ ಚದರುವುದು-ಥಾಮ್ಸನ್ ನ್ಯೂಕ್ಲಿಯಸ್ ಚದರಿಕೆ-ಪುಟಿತ ಚದರಿಕೆ. # ನ್ಯೂಕ್ಲಿಯಸಿನ [[ವಿದ್ಯುತ್ ಕ್ಷೇತ್ರ|ವಿದ್ಯುತ್ ಕ್ಷೇತ್ರದೊಂದಿಗೆ]] ಪ್ರಕ್ರಿಯೆ ನಡೆಸಿ ಚದರುವುದು - ಅಪುಟಿತ ಚದರಿಕೆ. # ನ್ಯೂಕ್ಲಿಯಸನ್ನು ಆವರಿಸಿರುವ [[ಮೆಸಾನ್]] ಕ್ಷೇತ್ರದಿಂದ ಚದರುವುದು. '''ಥಾಮ್ಸನ್ ಎಲೆಕ್ಟ್ರಾನ್ ಚದರಿಕೆ''': ಗ್ಯಾಮಕಿರಣಗಳು ಪರಮಾಣುವಿನ ಜೊತೆ ಪ್ರಕ್ರಿಯೆ ನಡೆಸಿದಾಗ, ಗ್ಯಾಮ ಫೋಟಾನುಗಳ ಶಕ್ತಿ ಕಡಿಮೆಯಿದ್ದಾಗ, ಸುಲಭವಾಗಿ ಬಂಧಿತವಾಗಿರುವ ಎಲೆಕ್ಟ್ರಾನುಗಳು, ಫೋಟಾನನ್ನು ಚದರಿಸುತ್ತವೆ. ಇದು ಪುಟಿತ ಚದರಿಕೆ.<ref>{{cite journal|last1=Chen|first1=Szu-yuan|last2=Maksimchuk|first2=Anatoly|last3=Umstadter|first3=Donald|title=Experimental observation of relativistic nonlinear Thomson scattering|journal=Nature|date=December 1998|volume=396|issue=6712|pages=653–655|doi=10.1038/25303|arxiv=physics/9810036|bibcode=1998Natur.396..653C}}</ref> [[ಜೆ.ಜೆ. ಥಾಮ್ಸನ್]] (1856-1940) ಅಭಿಜಾತ ವಿದ್ಯುದ್ಗತಿಶಾಸ್ತ್ರ ([[:en:Classical_electromagnetism|ಕ್ಲ್ಯಾಸಿಕಲ್ ಎಲೆಕ್ಟ್ರೊಡೈನಮಿಕ್ಸ್]]) ರೀತ್ಯ ಪ್ರಾಥಮಿಕ ಎಕ್ಸ್-ಕಿರಣಗಳು ತೆಳುವಾದ ತಾಟುಗಳ ಮೂಲಕ ಹಾಯುವಾಗ ಉಂಟಾಗುವ ಚದರಿಕೆಯನ್ನು ವಿವಿರಿಸಿದ. ಈ ಸಿದ್ಧಾಂತದ ಪ್ರಕಾರ ಆವಿಷ್ಟಕಣಗಳ ಮೇಲೆ ವಿಕಿರಣ ಪತನವಾದಾಗ ಅನಿರ್ಬಂಧಿತ ಅಥವಾ ಸುಲಭವಾಗಿ ಬಂಧಿತವಾಗಿರುವ ಕಣಗಳು ವೇಗೋತ್ಕರ್ಷಗೊಂಡು ವಿದ್ಯುತ್ಕಾಂತ ವಿಕಿರಣವನ್ನು ಹೊರಸೂಸುತ್ತವೆ. ಈ ಕ್ರಿಯೆಯಲ್ಲಿ ಭಾರವಾದ ನ್ಯೂಕ್ಲಿಯಸಿಗೆ ಉಂಟಾಗುವ ವೇಗೋತ್ಕರ್ಷ ಕಡಿಮೆಯಾಗಿರುವುದರಿಂದ ಅದನ್ನು ಕಡೆಗಣಿಸಬಹುದು. ಪರಮಾಣು ಎಲೆಕ್ಟಾನುಗಳು ಗ್ಯಾಮ ಫೋಟಾನುಗಳ ಶಕ್ತಿಯನ್ನು ಹೀರಿಕೊಂಡು ಪುನಃ ವಿಕಿರಣ ಅಥವಾ ಚದರಿಕೆಯನ್ನು ಉಂಟು ಮಾಡುತ್ತವೆ. ಇದಕ್ಕೆ ಥಾಮ್ಸನ್ ಎಲೆಕ್ಟ್ರಾನ್ ಚದರಿಕೆ ಎಂದು ಹೆಸರು. ಸಾಮಾನ್ಯ ಗಡಸು (ಮೋಡರೇಟ್ ಹಾರ್ಡ್) ಎಕ್ಸ್-ಕಿರಣಗಳು ಕಡಿಮೆ ಪರಮಾಣು ತೂಕವುಳ್ಳ ವಸ್ತುಗಳಿಂದ ಚದರಿಸಲ್ಪಟ್ಟಾಗ ಚದರಿದ ಮತ್ತು ಪತನದಿಕ್ಕುಗಳಲ್ಲಿ ವ್ಯತ್ಯಾಸವುಂಟಾಗುತ್ತದೆಯೇ ವಿನಾ ಎಕ್ಸ್-ಕಿರಣಗಳ ಅಲೆಯುದ್ದದಲ್ಲಿ ಯಾವ ವ್ಯತ್ಯಾಸವೂ  ಉಂಟಾಗುವುದಿಲ್ಲ. ಥಾಮ್ಸನನ ಪ್ರಕಾರ. ಸಡಿಲವಾಗಿ ಬಂಧಿತವಾದ ಎಲೆಕ್ಟ್ರಾನಿನಿಂದ ಉಂಟಾದ ಶಕ್ತಿಯ ಚದರಿಕೆ <math>I = \frac{8\pi}{3}\left ( \frac{e^2}{mc^2} \right )^2 I_0</math> ಈ ಸಮೀಕರಣದಲ್ಲಿ '''''I<sub>0</sub>''''' ಎಂಬುದು ಶಕ್ತಿಯ ಏಕಮಾನ ಚದರ cm ನಲ್ಲಿ ಪತನ ವಿಕಿರಣದ ತೀವ್ರತೆ, '''''e''''' ಎಲೆಕ್ಟ್ರಾನ್ [[ವಿದ್ಯುದಾವೇಶ]], '''''m''''' ಎಲೆಕ್ಟ್ರಾನ್ ದ್ರವ್ಯರಾಶಿ, '''''c''''' [[:en:Speed_of_light|ಬೆಳಕಿನ ವೇಗ]], '''''I''''' ಚದರಿದ ಒಟ್ಟು ಶಕ್ತಿ. '''''(I/I<sub>0</sub>)''''' ಸಲೆಯ [[ವಿಮಿತಿ|ಆಯಾಮವನ್ನು]] ಹೊಂದಿದೆ. ಇದಕ್ಕೆ ಮುಕ್ತ ಎಲೆಕ್ಟ್ರಾನಿನ ಅಭಿಜಾತ ಚದರಿಕೆಯ ಗುಣಾಂಕ (ಕ್ಲ್ಯಾಸಿಕಲ್ ಸ್ಕ್ಯಾಟರಿಂಗ್ ಕೋಎಫಿಶಂಟ್ ಆಫ್ ಫ್ರೀ ಎಲೆಕ್ಟ್ರಾನ್) ಎಂದು ಹೆಸರು. ಕೆಲವು ಸಾರಿ <math>\phi_0</math> ಎಂದೂ ಇದನ್ನು ಸೂಚಿಸುವರು. '''ಥಾಮ್ಸನ್ ನ್ಯೂಕ್ಲಿಯಸಿನ ಚದರಿಕೆ''': ಗ್ಯಾಮ ಫೋಟಾನಿನ ಶಕ್ತಿ ಮೇಳೆ ಹೇಳಿರುವುದಕ್ಕಿಂತ ಸ್ವಲ್ಪ ಹೆಚ್ಚಿಗೆ ಇದ್ದು ಪರಮಾಣುವಿನ ಜೊತೆ ಪ್ರಕ್ರಿಯೆ ನಡೆಸಿದಾಗ, ಫೋಟಾನುಗಳು ನ್ಯೂಕ್ಲಿಯಸಿನಿಂದಲೂ ಚದರಿಸಲ್ಪಡುತ್ತವೆ. ಇದಕ್ಕೆ ಥಾಮ್ಸನ್ ನ್ಯೂಕ್ಲಿಯಸಿನ ಚದರಿಕೆ ಎಂದು ಹೆಸರು. ಇದು ಕೂಡ ಪುಟಿತ ಚದರಿಕೆಯಾದ್ದರಿಂದ [[ಪ್ರಸರಣೆ|ವಿಸರಣೆಯ]] ಅಲೆಯುದ್ದ ಚದರಿದ ತರುವಾಯವೂ ವ್ಯತ್ಯಾಸವಾಗುವುದಿಲ್ಲ. ಏಕ ಅಲೆಯುದ್ದವುಳ್ಳ ಎಕ್ಸ್-ಕಿರಣಗಳು ಹಗುರವಾದ ಧಾತುಗಳಿಂದ ಚದರಿಸಲ್ಪಟ್ಟಾಗ ವಿಕಿರಣದಲ್ಲಿ ಎರಡು ಅಂಗಗಳಿದ್ದು, ಒಂದು ಅಂಗದ ಅಲೆಯುದ್ದ ಮೂಲ ಕಿರಣಗಳ ಅಲೆಯುದ್ದದಷ್ಟೇ ಇದ್ದು, ಇನ್ನೊಂದು ಅಂಗದ ಅಲೆಯುದ್ದ ಹೆಚ್ಚಿಗೆ ಇರುವುದನ್ನು [[ಆರ್ಥರ್ ಹೋಲ್ಲಿ ಕಾಂಪ್ಟನ್|ಎ.ಎಚ್. ಕಾಂಪ್ಟನ್]] ತೋರಿಸಿದ (1923). === ಡೆಲ್‌ಬ್ರುಕ್ ಚದರಿಕೆ === ನ್ಯೂಕ್ಲಿಯಸಿನ ಕೂಲಂಬ್ ಕ್ಷೇತ್ರದಿಂದ ಫೋಟಾನಿನ ಪುಟಿತ ಚದರಿಕೆ ಉಂಟಾಗುತ್ತದೆ. ನ್ಯೂಕ್ಲಿಯಸ್ ಕ್ಷೇತ್ರ ಮತ್ತು ಫೋಟಾನುಗಳಿಗೆ ಪ್ರಕ್ರಿಯೆ ಉಂಟಾದಾಗ ಮಿಥ್ಯ ಎಲೆಕ್ಟ್ರಾನ್-ಪಾಸಿಟ್ರಾನ್ ಜೋಡಿ ಉತ್ಪತ್ತಿಯಾಗುತ್ತದೆ. ತತ್‌ಕ್ಷಣವೇ ಈ ಮಿಥ್ಯ ಜೋಡಿಕಣಗಳು ವಿನಾಶವಾಗಿ (ಅನ್ನಿಹಿಲೇಷನ್) ವಿಕಿರಣವನ್ನು ಹೊರಸೂಸುತ್ತವೆ. ಹೀಗೆ ಹೊರಬರುವ ವಿಕಿರಣದ ಅಲೆಯುದ್ದಕ್ಕೆ ಸಮವಾಗಿರುತ್ತದೆ. ಈ ಚದರಿಕೆಯನ್ನು [[:en:Max_Delbrück|ಡೆಲ್‌ಬ್ರುಕ್]] ಎಂಬ [[ವಿಜ್ಞಾನಿ]] ವಿವರಿಸಿದ್ದುದರಿಂದ ಇದಕ್ಕೆ ಡೆಲ್‌ಬ್ರುಕ್ ಚದರಿಕೆ ಎಂಬ ಹೆಸರುಂಟು.<ref>{{cite journal|title=The controversy between John H. Northrop and Max Delbrück on the formation of bacteriophage: Bacterial synthesis or autonomous multiplication?|author=Ton van Helvoort|journal=Annals of Science|volume=49|issue=6|pages=545–575|year=1992|doi=10.1080/00033799200200451|pmid=11616207}}</ref><ref>{{cite journal|title=Conceptual models and analytical tools: The biology of physicist Max Delbrück|author=Lily E. Kay|journal=Journal of the History of Biology|volume=18|issue=2|pages=207–246|year=1985|doi=10.1007/BF00120110|pmid=11611706|s2cid=13630670}}</ref><ref>{{cite journal|title=The Influence of Niels Bohr on Max Delbrück|author=Daniel J. McKaughan|journal=Isis|volume=96|issue=4|pages=507–529|year=2005|doi=10.1086/498591|pmid=16536153|s2cid=12282400}}</ref> === ನ್ಯೂಕ್ಲಿಯಸಿನ ಅನುರಣನ ಚದರಿಕೆ (ನ್ಯೂಕ್ಲಿಯರ್ ರೆಸೋನೆನ್ಸ್ ಸ್ಕ್ಯಾಟರಿಂಗ್) === ಈ ವಿಧದ ಚದರಿಕೆಯಲ್ಲಿ ಪತನ ಪೋಟಾನ್ ನ್ಯೂಕ್ಲಿಯಸನ್ನು ಉದ್ರೇಕಗೊಳಿಸಿ ಉಚ್ಚಶಕ್ತಿ ಮಟ್ಟಕ್ಕೆ ಕಳುಹಿಸುತ್ತದೆ. ಉದ್ರೇಕಗೊಂಡ ನ್ಯೂಕ್ಲಿಯಸ್ ತತ್‌ಕ್ಷಣದಲ್ಲಿಯೇ ಉಚ್ಚ ಶಕ್ತಿಮಟ್ಟದಿಂದ ಮೊದಲಿನ ಶಕ್ತಿಮಟ್ಟಕ್ಕೆ ಬರುತ್ತದೆ. ಆಗ ಶಕ್ತಿ ಬಿಡುಗಡೆಯಾಗಿ ವಿಕಿರಣದ ರೂಪದಲ್ಲಿ ಹೊರಬರುವುದು. ಇದಕ್ಕೆ ನ್ಯೂಕ್ಲಿಯಸಿನ ಅನುರಣನ ಚದರಿಕೆ ಎಂದು ಹೆಸರು. ಈ ತರಹದ ಚದರಿಕೆಯನ್ನು ಅನೇಕ ಅನ್ವೇಷಣೆಯ ಬಳಿಕ ಕಂಡುಹಿಡಿಯಲಾಯಿತು. ನ್ಯೂಕ್ಲಿಯಸಿನ ಕೂಲಂಬ್ ಕ್ಷೇತ್ರದಿಂದ ಉಂಟಾಗುವ ವಿದ್ಯುತ್‌ಕಾಂತ ವಿಕಿರಣದ ಚದರಿಕೆಯು ಪ್ರಾಯೋಗಿಕ ದೃಷ್ಟಿಯಿಂದ ಅಲ್ಲದಿದ್ದರೂ ಸೈದ್ಧಾಂತಿಕ ದೃಷ್ಟಿಯಿಂದ ಪ್ರಾಮುಖ್ಯವಾದುದು. ಈ ಚದರಿಕೆಯ ಪರಿಮಾಣ ಚಿಕ್ಕದಾಗಿರುವುದರಿಂದ ಪ್ರಾಯೋಗಿಕವಾಗಿ ಇದನ್ನು ಗಮನಿಸುವುದು ಅತಿಶ್ರಮದ ಕೆಲಸ. === ಎಕ್ಸ್-ಕಿರಣಗಳ ದ್ವಿಚದರಿಕೆ (ಡಬಲ್ ಸ್ಕ್ಯಾಟರಿಂಗ್) === ಅಧ್ರುವೀಕೃತ ಎಕ್ಸ್-ಕಿರಣಗಳು '''''P<sub>u</sub>''''' ಮೊದಲನೆಯ ಚದರಿಸುವ ವಸ್ತು '''''S<sub>1</sub>''''' ನ್ನು ತಾಕಿದಾಗ ವಸ್ತುವಿನಲ್ಲಿರುವ ಎಲೆಕ್ಟ್ರಾನುಗಳು ಆವರ್ತಿಸುವಂತೆ ಮಾಡುತ್ತವೆ. ಆಗ ಪತನ ಎಕ್ಸ್-ಕಿರಣಗಳಿಗೆ ಲಂಬನೇರದಲ್ಲಿ ಕಿರಣಗಳು ಚದರುತ್ತವೆ. ಇವು ಸಮತಲ ಧುವೀಕೃತ ಕಿರಣಗಳು. ಈ ಕಿರಣಗಳು '''''P<sub>1</sub>''''' ಎರಡನೆಯ ಚದರಿಸುವ ವಸ್ತು '''''S<sub>2</sub>''''' ರ ಕಡೆಗೆ ಚಲಿಸಿ ಪುನಃ ಎರಡನೆಯ ಚದರಿಸುವ ವಸ್ತುವಿನಿಂದ ಚದರಿಸಲ್ಪಡಲಿ. ಕಿರಣಗಳು '''''S<sub>2</sub>''''' ರಲ್ಲಿ ಚದರಿಸಲ್ಪಟ್ಟಾಗ ಚದರಿದ ವಿಕಿರಣದ ತೀವ್ರತೆ ಸಮತಲ ಧ್ರುವೀಕೃತ ಕಿರಣಗಳ ತಲಕ್ಕೆ ಲಂಬತಲದಲ್ಲಿ ಅತ್ಯಧಿಕವಾಗಿಯೂ, ಚಿತ್ತದ ತಲಕ್ಕೆ ಲಂಬತಲದಲ್ಲಿ ಶೂನ್ಯವಾಗಿಯೂ ಇರುತ್ತದೆ. ಈ ಚದರಿಕೆಯ ಪ್ರಯೋಗದಿಂದ 1906ರಲ್ಲಿ [[:en:Charles_Barkla|ಚಾರ್ಲ್ಸ್ ಗ್ಲೋವರ್ ಬಾರ್ಕ್ಲಾ]] (1887-1940) ಎಂಬ ವಿಜ್ಞಾನಿ ಎಕ್ಸ್-ಕಿರಣಗಳು ಅಡ್ಡಲೆಗಳು ಮತ್ತು ಅವು ವಿದ್ಯುತ್ಕಾಂತ ರೋಹಿತದ ಭಾಗಗಳೆಂದು ಸ್ಪಷ್ಟಪಡಿಸಿದ.<ref>{{Cite web |last=Gbur |first=Gregory |author-link=Greg Gbur |date=2009-06-06 |title=Barkla shows that x-rays have polarization (1905) |url=https://skullsinthestars.com/2009/06/06/barkla-shows-that-x-rays-have-polarization-1905/ |access-date=2024-09-17 |website=Skulls in the Stars |language=en}}</ref> == ನ್ಯೂಕ್ಲಿಯರ್ ಚದರಿಕೆಯ ಪ್ರಯೋಗಗಳು == ಇದು ಎಲೆಕ್ಟ್ರಾನ್, ನ್ಯೂಕ್ಲಿಯಾನ್ ಕಣ ಮತ್ತು ಮೆಸಾನುಗಳಂಥ ಕಣಗಳು ಪರಮಾಣು ನ್ಯೂಕ್ಲಿಯಸಿನೊಡನೆ ಸಂಘರ್ಷದಿಂದ ಪಥ ಭ್ರಷ್ಟಗೊಳ್ಳುವುದರ ಪರಿಶೀಲನೆ. ಚದರಿಸುವ ಕೇಂದ್ರಗಳನ್ನೂ, ಅವುಗಳ ನಡುವಿನ ಬಲಗಳನ್ನೂ ಕುರಿತು ಅಪಾರ ಜ್ಞಾನ ಇಂಥ ಪ್ರಯೋಗಗಳಿಂದ ಲಭಿಸುತ್ತದೆ. ವಿಶಾಲ ದೃಷ್ಟಿಯಲ್ಲಿ ಸಮಸ್ತ ನ್ಯೂಕ್ಲಿಯರ್ ಪ್ರತಿಕ್ರಿಯೆಗಳೂ ಚದರಿಕೆ ಉದಾಹರಣೆಗಳು. ಆದರೆ ಇಲ್ಲಿ ವಿವರಣೆಯನ್ನು ಮೊದಲ ವಾಕ್ಯದಲ್ಲಿ ನೀಡಿರುವ ವ್ಯಾಖ್ಯೆಗೆ ಸೀಮಿತಗೊಳಿಸಿದೆ. ಕಣಗಳು ತೆಳು ಲೋಹದ ತಗಡಿನಿಂದ ಹೇಗೆ ಚದರಿಸಲ್ಪಡುತ್ತವೆ ಎನ್ನುವುದನ್ನು ಮೊದಲಾಗಿ [[ಅರ್ನೆಸ್ಟ್ ರುದರ್‍ಫೋರ್ಡ್|ಅರ್ನೆಸ್ಟ್ ರುದರ್ಫರ್ಡ್]] ಅವಲೋಕಿಸಿದಂದಿನಿಂದ (1911) ಇಂಥ ಪ್ರಯೋಗಗಳು ಬಹುಮುಖವಾಗಿ ಬೆಳೆದುಬಂದಿವೆ. ಪರಮಾಣುವಿನಿಂದ ಮತ್ತು ನ್ಯೂಕ್ಲಿಯಸ್ಸಿನ ರಚನೆಗಳನ್ನೂ, [[ಪ್ರೋಟಾನ್]] ಮತ್ತು ನ್ಯೂಟ್ರಾನುಗಳ ಸ್ವರೂಪಗಳನ್ನೂ ಅರಿಯಲು ಚದರಿಕೆಯ ಪ್ರಯೋಗಗಳು ಬಳಕೆಯಲ್ಲಿವೆ. ಈ ಪ್ರಯೋಗಗಳಲ್ಲಿ ಅಳೆಯಬಹುದಾದ ಪರಿಮಾಣಗಳೆಂದರೆ # ಚದರಿಕೆಯ ಒಟ್ಟು ಅಡ್ಡಕೊಯ್ತ # ವಿಭೇದಕ ಅಡ್ಡಕೊಯ್ತ (ಡಿಫರೆನ್ಶಿಯಲ್ ಕ್ರಾಸ್ ಸೆಕ್ಷನ್) ಒಂದು ನಿರ್ದಿಷ್ಟ ಸಂಘರ್ಷ ಪ್ರಕ್ರಿಯೆ (ಕೊಲ್ಲಿಶನ್ ಪ್ರೋಸೆಸ್) ಸಂಭವಿಸುವ ಸಂಭಾವ್ಯತೆಯ (ಪ್ರಾಬೆಬಿಲಿಟಿ) ಮೇಲೆ ಅಡ್ಡಕೊಯ್ತದ ಪರಿಕಲ್ಪನೆ ಅವಲಂಬಿಸಿದೆ. ಲಕ್ಷ್ಯ ಪರಮಾಣುವಿನ (ಟಾರ್ಗೆಟ್ ಆ್ಯಟಮ್) ಪ್ರಭಾವದಿಂದ, ಪತನದಂಡದ (ಇನ್ಸಿಡೆಂಟ್ ಬೀಮ್) ಎಷ್ಟು ವಿಸ್ತೀರ್ಣದಲ್ಲಿ ಚದರಿಕೆಯ ಪ್ರಕ್ರಿಯೆಯನ್ನು ಕಾಣಬಲ್ಲೆವೋ ಅಷ್ಟು ವಿಸ್ತೀರ್ಣಕ್ಕೆ ಚದರಿಕೆಯ ಅಡ್ಡಕೊಯ್ತ (ಸ್ಕ್ಯಾಟರಿಂಗ್ ಕ್ರಾಸ್ ಸೆಕ್ಷನ್) ಎಂದು ಹೆಸರು. ಇದು ಲಕ್ಷ್ಯ ಕಣದ ಭೌತಾಕಾರವನ್ನು ಅವಲಂಬಿಸಿಲ್ಲ. ಬದಲು ಅದು ಲಕ್ಷ್ಯ ಕಣದಿಂದ ಪತನ ಕಣದ ಮೇಲೆ ಪ್ರಯುಕ್ತವಾಗುವ [[ಬಲ|ಬಲದ]] ಪರಿಮಾಣವನ್ನು ಪ್ರತಿನಿಧಿಸುವುದು. '''''N''''' ಕಣಗಳಿರುವ ಒಂದು ದಂಡವನ್ನು ದಪ್ಪ '''''t''''' ಇರುವ ಹಾಗೂ ಏಕಮಾನ ಘನಗಾತ್ರಕ್ಕೆ '''''n''''' ಕಣಗಳಿಂದ ಒಂದು ವಸ್ತುವಿನ ಮೂಲಕ ಹಾಯಿಸಿದಾಗ '''''N<sub>8</sub>''''' ಕಣಗಳು '''''θ''''' ಅಥವಾ ಅದಕ್ಕಿಂತ ಹೆಚ್ಚಿನ ಕೋನಕ್ಕೆ ಚದರಿಸಲ್ಪಟ್ಟರೆ ಆಗ ಚದರಿಕೆಯ ಅಡ್ಡಕೊಯ್ತ <math>\sigma_s = \frac{N_s}{N_{nt}}</math> ಆಗುತ್ತದೆ. ಇದನ್ನು ಅಳೆಯಲು ಬಳಸುವ ಏಕಮಾನದ ಹೆಸರು [[:en:Barn_(unit)|ಬಾರ್ನ್]]. ಇದರ ಬೆಲೆ '''''10<sup>-24</sup> cm<sup>2</sup>'''''. ಈಗ ವಿಭೇದಕ ಚದರಿಕೆಯ ಅಡ್ಡಕೊಯ್ತ <math>d\sigma_S</math>; ಇದು '''''θ''''' ಮತ್ತು '''''θ+dθ''''' ಕೋನದ ವ್ಯಾಪ್ತಿಯಲ್ಲಿ ಒಂದು ಕಣ ಚದರಿಸಲ್ಪಡುವ ಸಂಭಾವ್ಯತೆಯನ್ನು ಅಳೆಯುವುದು. '''ಪುಟಿತ ಮತ್ತು ಅಪುಟಿತ ಚದರಿಕೆ''' ಚದರಿಕೆಯ ಎರಡು ವಿಂಗಡಣೆಗಳಿದ್ದು ಪುಟಿತ ಚದರಿಕೆಯಲ್ಲಿ ಲಕ್ಷ್ಯ ಕಣ ಸಂಘರ್ಷ ಪೂರ್ವ ಆಂತರಿಕ ಸ್ಥಿತಿಯಲ್ಲೇ ಇರುತ್ತದೆ. ಅದು [[:en:Billiard_ball|ಬಿಲಿಯರ್ಡ್ ಚಂಡಿನಂತೆ]] ಹಿಂದಕ್ಕೆ ಘಟನೆಗೆಯುವುದು. ಅಪುಟಿತ ಚದರಿಕೆಯಲ್ಲಾದರೋ ಲಕ್ಷ್ಯ ಕಣ ವಿಘಟನೆಗೊಳ್ಳುವುದು (ಡಿಸ್‌ಇಂಟೆಗ್ರೇಟ್ಸ್) ಇಲ್ಲವೇ ತನ್ನ ಮೊದಲಿನ ಸ್ಥಿತಿಗಿಂತ ಭಿನ್ನವಾದ ಸ್ಥಿತಿಗೆ ಏರಿಸಲ್ಪಡುವುದು. '''ಸಂಸಕ್ತ ಮತ್ತು ಅಸಂಸಕ್ತ ಚದರಿಕೆ''' ಈ ರೀತಿಯಾಗಿ ಚದರಿಕೆಯನ್ನು ವಿಂಗಡಿಸುವುದು ಉಪಯುಕ್ತ. ಚದರಿಸಲ್ಪಟ್ಟ ಬ್ರಾಗ್ಲೀ ಅಲೆಗೆ ಪತನ ಅಲೆಯೊಡನೆ [[ವ್ಯತಿಕರಣ|ವ್ಯತಿಕರಣಗೊಳ್ಳುವ]] (ಇಂಟರ್‌ಫಿರೆನ್ಸ್) ಸಾಮರ್ಥ್ಯವಿದ್ದರೆ ಆ ಚದರಿಕೆಗೆ ಸಂಸಕ್ತ ಚದರಿಕೆ (ಕೊಹೆರೆಂಟ್ ಸ್ಕ್ಯಾಟರಿಂಗ್) ಎಂದೂ, ಇಲ್ಲದಿದ್ದರೆ ಅದಕ್ಕೆ ಅಸಂಸಕ್ತ ([[:en:Incoherent_scatter|ಇನ್‌ಕೊಹೆರೆಂಟ್]]) ಚದರಿಕೆ ಎಂದೂ ಹೆಸರು. ಅಪುಟಿತ ಚದರಿಕೆ ಯಾವಾಗಲೂ ಅಸಂಸಕ್ತ. ಪುಟಿತ ಚದರಿಕೆಯಾದರೋ ಅಸಂಸಕ್ತವಾಗಿರುವ ಸಂದರ್ಭವೂ ಉಂಟು. '''ವಿಭವ ಪ್ರತಿರೂಪ (ಪೊಟೆನ್ಷಿಯಲ್ ಮೋಡೆಲ್)''' ಚದರಿಕೆಯ ಪ್ರಯೋಗಗಳ ಸೈದ್ಧಾಂತಿಕ ವಿಶ್ಲೇಷಣೆಗಾಗಿ ಲಕ್ಷ್ಯ ಹಾಗೂ ವಿಕ್ಷೇಪಗಳ (ಟಾರ್ಗೆಟ್ ಅಂಡ್ ಪ್ರೊಜೆಕ್ಟೈಲ್) [[ಅಂತಸ್ಥ ಶಕ್ತಿ|ವಿಭವಶಕ್ತಿಯನ್ನು]] ವಿಭವ ಪ್ರತಿರೂಪಗಳ ಉಪಯೋಗದಿಂದ ಸಾಮಾನ್ಯವಾಗಿ ವಿವರಿಸುವುದುಂಟು. ಉದಾಹರಣೆಗೆ ವಿಭವ ಕೂಪ ಪ್ರತಿರೂಪ, ದ್ಯುತಿ ಪ್ರತಿರೂಪ ಇತ್ಯಾದಿ. === ರುದರ್ಫರ್ಡನ ಪ್ರಯೋಗ === {{multiple image | direction = horizontal | total_width = 400 | footer = | image1 = Geiger-Marsden diagram.gif | width1 = | alt1 = | caption1 = | image2 = Geiger-Marsden apparatus CGI mock-up.png | width2 = | alt2 = | caption2 = }} ಚದರಿಕೆಯ ಸಮಸ್ತ ಪ್ರಯೋಗಗಳೂ ಸರಿಸುಮಾರಾಗಿ ರುದರ್ಫರ್ಡನ ಮೂಲ ಪ್ರಯೋಗವನ್ನು ಹೋಲುತ್ತವೆ. ಈ ಪ್ರಯೋಗದಲ್ಲಿ ರುದರ್ಫಡ್ ಮತ್ತು ಸಹೋದ್ಯೋಗಿಗಳಾದ [[ಹ್ಯಾನ್ಸ್ ಗೈಗರ್]] ಹಾಗೂ [[:en:Ernest_Marsden|ಅರ್ನೆಸ್ಟ್ ಮಾರ್ಸ್‌ಡೆನ್]] ಉಪಯೋಗಿಸಿದ ಉಪಕರಣವನ್ನು ಚಿತ್ರದಲ್ಲಿ ಕಾಣಿಸಿದೆ. ನಿರ್ವಾತ ಕೋಷ್ಠದಲ್ಲಿರಿಸಿದ ನೈಸರ್ಗಿಕ ಉತ್ಸರ್ಜಕದಿಂದ ಹೊರಸೂಸುವ α–ಕಣಗಳು ಸಮಾಂತರಕಾರಕವನ್ನು ([[:en:Collimator|ಕಾಲಿಮೇಟರ್]]) ಹಾದು [[ಲೋಹ|ಲೋಹದ]] ತಗಡಿನ ಲಕ್ಷ್ಯವನ್ನು ಘಾತಿಸುತ್ತವೆ. ಲಕ್ಷ್ಯದ ಇನ್ನೊಂದು ಬದಿಯಲ್ಲಿ ಸ್ಫುರಣಶೀಲ ಸತುವಿನ ಸಲ್ಫೈಡ್ ಪರದೆ (ಸಿಂಟಿಲೇಟಿಂಗ್ [[:en:Zinc_sulfide|ಜ಼ಿಂಕ್ ಸಲ್ಫೈಡ್]] ಸ್ಕ್ರೀನ್) ಉಂಟು. ಈ ಪರದೆಯನ್ನು ಬೇರೆಬೇರೆ ಕೋನಗಳಿಗೆ ತಿರುಗಿಸಿ ಬೇರೆ ಬೇರೆ ಕೋನಗಳಿಗೆ ಚದರಿಸಲ್ಪಟ್ಟ ಕಣಗಳನ್ನು ಪಡೆಯಬಹುದು. ಅಲ್ಪ ಸಾಮರ್ಥ್ಯದ [[ಸೂಕ್ಷ್ಮ ದರ್ಶಕ|ಸೂಕ್ಷ್ಮದರ್ಶಕವೊಂದನ್ನು]] ಉಪಯೋಗಿಸಿ [[:en:Scintillation_(physics)|ಸ್ಫುರಣಗಳನ್ನು]] ಒಂದೊಂದರಂತೆ ಗಣಸಿಬಹುದು. ಹೀಗೆ ಪ್ರಯೋಗವನ್ನು ಮಾಡಿ ವೀಕ್ಷಣೆಗಳನ್ನು ಗಮನಿಸಿದಾಗ ಒಂದು ಹೊಸ ಸಂಗತಿ ತಿಳಿಯಿತು. ಚದರಿಕೆ ಕೋನವನ್ನು ಕುರಿತಂತೆ ಅಂದು ಪ್ರಚಲಿತವಿದ್ದ ಭಾವನೆಗಿಂತ ಅದೆಷ್ಟೋ ದೊಡ್ಡದಾದ ಕೋನಗಳಲ್ಲಿ α–ಕಣಗಳು ಚದರುವುದು ವೇದ್ಯವಾಯಿತು. ಈ ಪ್ರಯೋಗದ ಆಧಾರದ ಮೇಲೆ ರುದರ್ಫರ್ಡ್ ಪರಮಾಣುವಿನ ರಚನೆಯನ್ನು ವಿವರಿಸಿದ; ಅದರ ಧನವಿದ್ಯುದಾವೇಶ ಒಂದು ಚಿಕ್ಕ ಕೇಂದ್ರದಲ್ಲಿ ಸಾರಿಕೃತವಾಗಿದೆ,<ref>{{cite book |last=Longair |first=M. S. |url=https://books.google.com/books?id=bA9Lp2GH6OEC&pg=PA377 |title=Theoretical concepts in physics: an alternative view of theoretical reasoning in physics |publisher=Cambridge University Press |year=2003 |isbn=978-0-521-52878-8 |pages=377–378 |access-date=11 May 2020 |archive-url=https://web.archive.org/web/20231030224745/https://books.google.com/books?id=bA9Lp2GH6OEC&pg=PA377#v=onepage&q&f=false |archive-date=30 October 2023 |url-status=live}}</ref> ಇದರ ನಿಷ್ಕೃತಿಕಾರಿಕ (ಕಾಂಪೆನ್ಸೇಟಿಂಗ್) ಋಣವಿದ್ಯುದಾವೇಶ ಪರಮಾಣುವಿನ [[:en:Radius|ತ್ರಿಜ್ಯಕ್ಕೆ]] ಸಮವಾದ ತ್ರಿಜ್ಯವಿರುವ [[ಗೋಳ|ಗೋಳದಲ್ಲಿ]] ಹರಸಲ್ಪಟ್ಟಿದೆಯೆಂದೂ ರುದರ್ಫರ್ಡ್ ತೀರ್ಮಾನಿಸಿದ; ಮತ್ತು ಒಂದು ಬಿಂದು-ವಿದ್ಯುದಾವೇಶ (ಪಾಯಿಂಟ್ ಚಾರ್ಜ್) ಇನ್ನೊಂದು ಬಿಂದು-ವಿದ್ಯುದಾವೇಶದಿಂದ ಚದುರಿಸಲ್ಪಡುವ ವಿದ್ಯಮಾನದ ಗಣಿತೀಯ ಸಿದ್ಧಾಂತವನ್ನು ಕೂಡ ಪಡೆದ. ವಿದ್ಯುದಾವಿಷ್ಟ ಕಣಗಳೆರಡರ ನಡುವಿನ [[ಬಲ|ಬಲವನ್ನು]] [[:en:Coulomb's_law|ಕೂಲಂಬ್ ನಿಯಮದಿಂದ]] ತಿಳಿಯಬಹುದು ಎಂದು ಭಾವಿಸಿಕೊಂಡು ಆ ನಿಯಮವನ್ನೂ, [[ನ್ಯೂಟನ್‍ನ ಚಲನೆಯ ನಿಯಮಗಳು|ನ್ಯೂಟೋನಿಯನ್ ಚಲನ ನಿಯಮಗಳನ್ನೂ]] ಅಳವಡಿಸಿಕೊಂಡು ರುದರ್ಫರ್ಡ್ ಒಂದು ನಿರ್ದಿಷ್ಟ ಶಕ್ತಿಯ ಪತನಕಣ ಒಂದು ದತ್ತಕೋನಕ್ಕೆ ಚದರಿಸಲ್ಪಡುವ ಸಂಭಾವ್ಯತೆಯನ್ನು ನಿಷ್ಕರ್ಷಿಸಿದ. ದ್ವಿಕಣ ವ್ಯವಸ್ಥೆಯಂಥ (ಟೂ-ಪಾರ್ಟಿಕಲ್ ಸಿಸ್ಟಮ್) ಸರಳ ನ್ಯೂಕ್ಲಿಯರ್ ವ್ಯವಸ್ಥೆಯನ್ನು ಅಧ್ಯಯಿಸುವುದರಿಂದ ನ್ಯೂಕ್ಲಿಯರ್ ಬಲದ ವಿಚಾರ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ಆದ್ದರಿಂದಲೇ ಪ್ರೋಟಾನಿನಿಂದ ನ್ಯೂಟ್ರಾನ್ ಮತ್ತು ಪ್ರೋಟಾನುಗಳ ಚದರಿಕೆ [[ಬೈಜಿಕ ಭೌತಶಾಸ್ತ್ರ|ನ್ಯೂಕ್ಲಿಯರ್ ಭೌತವಿಜ್ಞಾನದಲ್ಲಿ]] ಹೆಚ್ಚಿನ ಮಹತ್ತ್ವವನ್ನು ಪಡೆದಿದೆ. === n-p ಚದರಿಕೆ (ಅಲ್ಪಶಕ್ತಿ) === ಪ್ರೋಟಾನಿನಿಂದ ನ್ಯೂಟ್ರಾನುಗಳ ಚದರಿಕೆ ಹೆಚ್ಚಿನ ಮಟ್ಟಿಗೆ ನ್ಯೂಟ್ರಾನ್ ಶಕ್ತಿಯನ್ನು ಅವಲಂಬಿಸಿದೆ. ಅಲ್ಪಶಕ್ತಿಯ n-p ಚದರಿಕೆಯನ್ನು ಎರಡು ವಿಭಾಗಗಳಲ್ಲಿ ಅಧ್ಯಯಿಸಬಹುದು. ಒಂದು '''''E<sub>n</sub> < 1 eV''''', ಇನ್ನೊಂದು, '''''1 eV<E<sub>n</sub><10 MeV'''''. ನ್ಯೂಟ್ರಾನ್ ಶಕ್ತಿಯ ('''''E<sub>n</sub>''''') ಈ ಪರಿಮಿತಿಗಳನ್ನು ಬಂಧಿತವಾಗಿವೆ. ಆದರೆ ಈ ಅಣ್ವಕ ಬಂಧಕಶಕ್ತಿ (ಮಾಲಿಕ್ಯುಲರ್ ಬೈಂಡಿಂಗ್ ಎನರ್ಜಿ) ಅತ್ಯಲ್ಪ, '''''≈ 0.1 eV'''''. ಆದ್ದರಿಂದ ಪತನ ನ್ಯೂಟ್ರಾನ್ ಶಕ್ತಿ ಸಾಧಾರಣ '''''1eV''''' ಗಿಂತ ಹೆಚ್ಚಿದಲ್ಲಿ ಪ್ರೋಟಾನುಗಳನ್ನು ಸ್ವತಂತ್ರವೆಂದು ತಿಳಿಯಬಹುದು. ಇದು ನ್ಯೂಟ್ರಾನಿನ ಶಕ್ತಿಗೆ ಒಂದು ಪರಿಮಿತಿಯನ್ನು ನಿರ್ಧರಿಸುತ್ತದೆ. ಒಂದು ದ್ರವ್ಯರಾಶಿಕೇಂದ್ರ ವ್ಯವಸ್ಥೆಯಲ್ಲಿ '''''10 MeV''''' ಶಕ್ತಿಗಿಂತ ಕೆಳಗೆ ನ್ಯೂಟ್ರಾನಿನ ಬ್ರಾಗ್ಲೀ ಅಲೆಯುದ್ದ ನ್ಯೂಕ್ಲಿಯರ್ ಬಲಗಳ ವ್ಯಾಪ್ತಿಗಿಂತ ವಿಸ್ತೃತವಾಗಿರುವುದು. ಆದ್ದರಿಂದ [[ಸೊನ್ನೆ|ಸೊನ್ನೆಗಿಂತ]] ಹೆಚ್ಚು ಕಕ್ಷಕ ಕೋನ ಸಂವೇಗವಿರುವ (ಆರ್ಬಿಟಲ್ ಆ್ಯಂಗ್ಯುಲರ್ ಮೊಮೆಂಟಮ್) ನ್ಯೂಟ್ರಾನುಗಳು ಪ್ರೋಟಾನಿನಿಂದ ಗಣನೀಯ ಪರಿಮಾಣದಲ್ಲಿ ಚದರಿಸಲ್ಪಡುವಷ್ಟು ಪ್ರೋಟಾನಿನ ಹತ್ತಿರ ಸರಿಯುವುದಿಲ್ಲ. ಹೀಗಾಗಿ '''''I=0''''' ನ್ಯೂಟ್ರಾನುಗಳು ಮಾತ್ರ ಗಮನಾರ್ಹವಾಗಿ ಚದರಿಸಲ್ಪಡುತ್ತವೆ ಎಂದು ತಿಳಿಯಬೇಕಾದರೆ ನ್ಯೂಟ್ರಾನ್ ಶಕ್ತಿಯ ಉಚ್ಚ ಪರಿಮಿತ '''''10 MeV''''' ಆಗಿರಬೇಕು. === 1 eV<E<sub>n</sub><10 MeV ಶಕ್ತಿಪರಿಮಿತಿಯಲ್ಲಿ ಚದರಿಕೆ === ಭಾರ [[ಜಲಜನಕ|ಹೈಡ್ರೊಜನ್ನಿನ]] ನ್ಯೂಕ್ಲಿಯಸ್ ಆದ [[ಡ್ಯೂಟೀರಿಯಮ್|ಡ್ಯೂಟ್ರಾನ್]] ಒಂದು ಪ್ರೋಟಾನ್ ಮತ್ತು ನ್ಯೂಟ್ರಾನಿನಿಂದ ರಚಿತವಾಗಿದೆಯೆಂದೂ, ನ್ಯೂಟ್ರಾನ್ ಮತ್ತು ಪ್ರೋಟಾನುಗಳ ನಡುವಣ ಬಲದ ವ್ಯಾಪ್ತಿ ಅತಿ ಕಿರಿದು ಎಂದೂ ಭಾವಿಸಿ, ಜೊತೆಗೆ ಡ್ಯೂಟ್ರಾನಿನಲ್ಲಿ ಪ್ರೋಟಾನ್ ಮತ್ತು ನ್ಯೂಟ್ರಾನುಗಳ ಬಂಧಕಶಕ್ತಿಯ ಅಳೆ ಬೆಲೆಗಳನ್ನು ಉಪಯೋಗಿಸಿಕೊಂಡು, '''''n-p''''' ಚದರಿಕೆಯ ಅಡ್ಡಕೊಯ್ತವನ್ನು ಗಣಿಸಲಾಯಿತು ('''''2.33 ಬಾರ್ನುಗಳು ≤ σ<sub>S</sub> ≤ 9.32 ಬಾರ್ನುಗಳು'''''). ಆದರೆ ಡ್ಯೂಟ್ರಾನಿನ ಕಣಗಳ ನಡುವಿನ ಬಲವೇ ಸ್ವತಂತ್ರ ನ್ಯೂಟ್ರಾನ್ ಮತ್ತು ಪ್ರೋಟಾನುಗಳ ನಡುವೆಯೂ ವರ್ತಿಸುವುದೆಂದು ಭಾವಿಸಿ ಅಂದಾಜು ಮಾಡಿದ ತರುವಾಯದ '''''n-p''''' ಚದರಿಕೆಯ ಅಡ್ಡಕೊಯ್ತ ಪ್ರಾಯೋಗಿಕವಾಗಿ ಅಳೆದ ಅಡ್ಡಕೊಯ್ತಕ್ಕಿಂತ ('''''σ<sub>S</sub> = 20.36±0.1 ಬಾರ್ನುಗಳು''''') ಬಲು ಕಡಿಮೆ. ಈ ಕೊರೆಯನ್ನು ಸರಿಪಡಿಸಲು [[ಯುಜೆನ್ ಪೌಲ್ ವಿಗ್ನರ್|ಇ. ವಿಗ್ನರ್]] ಎಂಬ ವಿಜ್ಞಾನಿ '''''n-p''''' ಅಂತರಕ್ರಿಯೆ ಆಂತರಿಕ ಗಿರಕಿಯನ್ನು ([[:en:Spin_(physics)|ಸ್ಪಿನ್]]) ಅವಲಂಬಿಸಿದೆ ಎಂಬ ಊಹೆಯನ್ನು ಮಂಡಿಸಿದ. ಪ್ರೋಟಾನ್ ಮತ್ತು ನ್ಯೂಟ್ರಾನುಗಳು <math>\frac{1}{2}</math> ಆಂತರಿಕ ಗಿರಕಿಯನ್ನು (ಅಂದರೆ ಅವುಗಳ '''''ನೈಜ ಕೋನಸಂವೇಗ =''''' <math>\frac{1}{2} \frac{h}{2\pi} = \hbar</math>, ಇಲ್ಲಿ '''''h''''' ಪ್ಲಾಂಕಿನ ನಿಯತಾಂಕ) ಪಡೆದಿರುವುದಿರಿಂದ ಈ ವಿವರಣೆ ಸಾಧ್ಯವಾಗಿದೆ.<ref name="Adair1989">{{cite book |last=Adair |first=R. K. |title=The Great Design: Particles, Fields, and Creation |publisher=[[Oxford University Press]] |year=1989 |page=214 |bibcode=1988gdpf.book.....A}}</ref><ref name="Basdevant2">{{cite book |author1=Basdevant, J.-L. |title=Fundamentals in Nuclear Physics |author2=Rich, J. |author3=Spiro, M. |publisher=[[Springer (publisher)|Springer]] |year=2005 |isbn=978-0-387-01672-6 |page=155}}</ref> ಕ್ವಾಂಟಮ್ ಬಲವಿಜ್ಞಾನದ ಪ್ರಕಾರ ಎರಡು ಆಂತರಿಕ ಗಿರಕಿ '''''S<sub>1</sub>''''' ಮತ್ತು '''''S<sub>2</sub>''''' ಗಳು ಸದಿಶೀಯವಾಗಿ ಒಟ್ಟುಗೂಡಿದಾಗ ಫಲಿತ '''''s = s<sub>1</sub> + s<sub>2</sub> , s<sub>1</sub> + s<sub>2</sub> + -1, ………….. s<sub>1</sub> – s<sub>2</sub> 1''''' ಬೆಲೆಗಳನ್ನು ಮಾತ್ರ ಪಡೆಯಲು ಸಾಧ್ಯ. ಆದ್ದರಿಂದ ಪ್ರಸ್ತುತ ಸಂದರ್ಭದಲ್ಲಿ ಫಲಿತ ಆಂತರಿಕ ಗಿರಕಿ '''''0''''' ಅಥವಾ '''''1'''''. ಮೊದಲನೆಯ ಸಂದರ್ಭಕ್ಕೆ ಏಕಕ ([[:en:Singlet_state|ಸಿಂಗ್ಲೆಟ್]]) ಸ್ಥಿತಿಯೆಂದೂ, ಎರಡನೆಯ ಸಂದರ್ಭಕ್ಕೆ ತ್ರಿಕ ([[:en:Triplet_state|ಟ್ರಿಪ್ಲೆಟ್]]) ಸ್ಥಿತಿಯೆಂದೂ ಹೆಸರು. ಹೇಗೆ ವೀಕ್ಷಿಸಿದರೂ ಒಂದೇ ತೆರನಾಗಿ ಕಾಣುವ ಸಮಗ್ರ ನುಣುಪಾದ ಗೋಳಾಕಾರದ ವಸ್ತುವಿನಂತೆ ಏಕಕಸ್ಥಿತಿ ವರ್ತಿಸುವುದರಿಂದ ಅದು '''''S = 0''''' ಸ್ಥಿತಿಯೊಂದನ್ನು ಮಾತ್ರ ಉಂಟುಮಾಡುತ್ತದೆ. ಆದರೆ '''''S = 1''''' ಮೂರು ಬೇರೆ ಬೇರೆ ಆಂತರಿಕ ಗಿರಕಿ ದಿಶೆಗಳನ್ನು ಪಡೆದಿದೆ. ಆಕಾಶದಲ್ಲಿ ([[:en:Space|ಸ್ಪೇಸ್]]) ಆಯ್ದ ಒಂದು ನಿರ್ದಿಷ್ಟ ಅಕ್ಷದ ಮೇಲೆ ಇದರ ವಿಕ್ಷೇಪವನ್ನು ತೆಗೆದುಕೊಂಡರೆ ಅದು '''''ħ''''' ಮಾನದಲ್ಲಿ ಮೂರು ಬೆಲೆಗಳನ್ನು ಮಾತ್ರ ಕೊಡಬಲ್ಲುದು '''''(1, 0,-1)'''''. ಯಾದೃಚ್ಛಿಕ ಆಂತರಿಕ ಗಿರಕಿದಿಶೆಯನ್ನು ಪಡೆದಿರುವ ನ್ಯೂಟ್ರಾನುಗಳು ಯಾದೃಚ್ಛಿಕ ಆಂತರಿಕ ಗಿರಕಿದಿಶೆಯನ್ನು ಪಡೆದಿರುವ ಪ್ರೋಟಾನುಗಳನ್ನು ಘಾತಿಸಿದಾಗ ತ್ರಿಕಸ್ಥಿತಿ ಏಕಕ ಸ್ಥಿತಿಗಿಂತ ಮೂರು ಪಾಲು ಹೆಚ್ಚು ಆಗುವುದು. ಆದ್ದರಿಂದ ಪೂರ್ಣ ಚದರಿಕೆ ಅಡ್ಡಕೊಯ್ತ <math>\sigma_{SC} = \frac{3}{4}\sigma_t + \frac{1}{4}\sigma_s</math> ಈ ಸೂತ್ರ ಪ್ರಾಯೋಗಿಕ ಅಡ್ಡಕೊಯ್ತಕ್ಕೆ ವಿವರಣೆಯನ್ನು ಕೊಡಬಲ್ಲುದು. ಆದ್ದರಿಂದ ನ್ಯೂಕ್ಲಿಯರ್ ಬಲ ಆಂತರಿಕ ಗಿರಕಿಯನ್ನು ಅವಲಂಬಿಸಿದೆ, ಎಂದರೆ ಅದು ಅಂತರಕ್ರಿಯೆ ಎಸಗುವ ಕಣಗಳ ಆಂತರಿಕ ಗಿರಿಕಿಯ ಪರಸ್ಪರ ದಿಶೆಯನ್ನು ಹೊಂದಿಕೊಂಡಿದೆ ಎಂದು ತಿಳಿದ ಹಾಗಾಯಿತು. === ಮಂದಗಾಮಿ ನ್ಯೂಟ್ರಾನಿನ ಸಂಸಕ್ತ ಚದರಿಕೆ (0.0008 eV < E<sub>n</sub> < 0.0025 eV) === ಒಂದೇ ನ್ಯೂಟ್ರಾನ್ ಅಲೆಯನ್ನು ಬಹಳ ಹತ್ತಿರವಿರುವ, ಅಂದರೆ ನ್ಯೂಟ್ರಾನಿನ ಬ್ರಾಗ್ಲೀ ಅಲೆಯುದ್ದಕ್ಕಿಂತಲೂ ಹತ್ತಿರವಿರುವ, ಒಂದಕ್ಕಿಂತ ಹೆಚ್ಚು ಚದರಿಕೆಯ ಕೇಂದ್ರಗಳನ್ನು ಘಾತಿಸುವಂತೆ ಮಾಡಿದರೆ ಗಮನಾರ್ಹ ವ್ಯತಿಕರಣ ಪ್ರಯೋಗಗಳಂತೆ  ಪ್ರತೀಕ್ಷಿಸಬಹುದು. ಆದರೆ ಪ್ರೋಟಾನುಗಳು ಸಾಧಾರಣವಾಗಿ '''''10<sup>-8</sup> cm''''' ನಷ್ಟು ದೂರ ವಿಯೋಜಿಸಲ್ಪಟ್ಟಿರುವುದರಿಂದ ವ್ಯತಿಕರಣ ಪರಿಣಾಮವನ್ನು ಅತಿಮಂದಗಾಮಿ ನ್ಯೂಟ್ರಾನಿನಿಂದ ['''''0.0008 eV (~10<sup>0</sup> K)''''' ಯಿಂದ '''''0.0025 eV (30<sup>0</sup> K)''''' ಶಕ್ತಿ ಇರುವ] ಪಡೆಯಬಹುದು. ಈ ದಿಶೆಯಲ್ಲಿ ಮೊತ್ತಮೊದಲಿನ ಪ್ರಯೋಗವನ್ನು [[:en:Edward_Teller|ಟೆಲ್ಲರ್]] ಮತ್ತು [[:en:Julian_Schwinger|ಶ್ವಿಂಗರ್]] ಸೂಚಿಸಿದರು. ಇದರಲ್ಲಿ ನ್ಯೂಟ್ರಾನನ್ನು ಹೈಡ್ರೋಜನ್ನಿನ [[ಅಣು|ಅಣುವಿನಿಂದ]] ಚದರಿಸಲಾಗುವುದು. ಹೈಡ್ರೊಜನ್ನಿನ ಅಣುವೊಂದು ಎರಡು ಭೂಸ್ಥಿತಿಗಳಲ್ಲಿ (ಗ್ರೌಂಡ್ ಸ್ಟೇಟ್ಟ್) ಇರುವುದು ಸಾಧ್ಯು. ಒಂದು ಸ್ಥಿತಿಯಲ್ಲಿ ಎರಡು ಪ್ರೋಟಾನುಗಳ ಆಂತರಿಕ ಗಿರಕಿಗಳು ಸಮಾಂತರವಾಗಿರುವುವು (ಆರ್ಥೋ ಹೈಡ್ರೋಜನ್); ಇನ್ನೊಂದು ಸ್ಥಿತಿಯಲ್ಲಿ ಪ್ರೋಟಾನುಗಳ ಆಂತರಿಕ ಗಿರಕಿ ಪ್ರತಿಸಮಾಂತರ (ಆ್ಯಂಟಿಪ್ಯಾರಲಲ್) ಆಗಿದೆ (ಪ್ಯಾರಾ ಹೈಡ್ರೊಜನ್).<ref name="Atk">P. Atkins and J. de Paula, Atkins' ''Physical Chemistry'', 8th edition (W.H.Freeman 2006), p. 451–2 {{ISBN|0-7167-8759-8}}</ref> ಆರ್ಥೋ ಹೈಡ್ರೊಜನ್ನಿನ ಶಕ್ತಿ ಹೆಚ್ಚಾದರೂ ಪ್ಯಾರಾಹೈಡ್ರೋಜನ್ನಿಗೆ ಪರಿವರ್ತನೆ ಅತಿ ನಿಧಾನವಾಗಿ ನಡೆಯುತ್ತದೆ. ಸಾಮಾನ್ಯ [[ಉಷ್ಣತೆ|ಉಷ್ಣತೆಯಲ್ಲಿ]] ಹೈಡ್ರೋಜನ್ನು ಇವೆರಡರ 3:1 ಪ್ರಮಾಣದ ಮಿಶ್ರಣ. ಅತಿನಿಮ್ನ ಉಷ್ಣತೆಯಲ್ಲಿ ('''''≈20<sup>0</sup>''''') ಬಲುಮಟ್ಟಿಗೆ ಶುದ್ಧ ಪ್ಯಾರಾಹೈಡ್ರೋಜನ್ ದೊರೆಯುತ್ತದೆ. '''''20<sup>0</sup> K''''' ಯಲ್ಲಿ ನ್ಯೂಟ್ರಾನಿನ ಡಿ ಬ್ರಾಗ್ಲೀ ಅಲೆಯುದ್ದ '''''λ = 7 x 10<sup>-8</sup> cm'''''. ಇದು ಹೈಡ್ರೋಜನ್ನಿನ ಅಂತರ ಪರಮಾಣು ದೂರಕ್ಕಿಂತ ('''''0.74 x 10<sup>-8</sup> cm''''') ಗಮನಾರ್ಹವಾಗಿ ಹೆಚ್ಚು. ಆದ್ದರಿಂದ ನ್ಯೂಟ್ರಾನುಗಳು ಪ್ಯಾರಾಹೈಡ್ರೋಜನ್ನಿನಿಂದ ಚದರಿಸಲ್ಪಟ್ಟರೆ, ಅದರಲ್ಲಿರುವ ಎರಡು ಪ್ರೋಟಾನುಗಳಿಂದ ಚದರಿಸಲ್ಪಟ್ಟ ಅಲೆಗಳು ಸಂಸಕ್ತವಾಗಿವೆ. ಹೀಗಾಗಿ ಇಲ್ಲಿ ವ್ಯತಿಕರಣ ಪರಿಣಾಮವನ್ನು ನೋಡಬಹುದು. ಉನ್ನತ ಉಷ್ಣತೆಯಲ್ಲಿ ಹೈಡ್ರೋಜನ್ನಿನಿಂದ ಆಗುವ ನ್ಯೂಟ್ರಾನಿನ ಅಸಂಸಕ್ತ ಚದರಿಕೆಯ ಜ್ಞಾನವನ್ನು ಉಪಯೋಗಿಸಿಕೊಂಡು ಶುದ್ಧ ಆರ್ಥೋಹೈಡ್ರೋಜನ್ನಿನ ಫಲಿತಾಂಶಗಳನ್ನು ಪಡೆಯಬಹುದು. ಆರ್ಥೊ ಮತ್ತು ಪ್ಯಾರಾಹೈಡ್ರೋಜನ್ನಿನಿಂದ ಆಗುವ ನ್ಯೂಟ್ರಾನಿನ ಅಸಂಸಕ್ತ ಚದರಿಕೆಯ ಜ್ಞಾನವನ್ನು ಉಪಯೋಗಿಸಿಕೊಂಡು ಶುದ್ಧ ಆರ್ಥೋಹೈಡ್ರೋಜನ್ನಿನ ಫಲಿತಾಂಶಗಳನ್ನು ಪಡೆಯಬಹುದು. ಆರ್ಥೊ ಮತ್ತು ಪ್ಯಾರಾಹೈಡ್ರೋಜನ್ನಿನ ಫಲಿತಾಂಶಗಳು ತೀರ ಬೇರೆ ಬೇರೆ ಏಕೆಂದರೆ ಪ್ಯಾರಾಹೈಡ್ರೋಜನ್ನಿನ ಚದರಿಕೆ ಒಂದು ಪ್ರೊಟಾನಿಗೆ ತ್ರಿಕವಾಗಿಯೂ ಇನ್ನೊಂದಕ್ಕೆ ಏಕಕವಾಗಿಯೂ ಉಂಟು; ಆದರೆ ಆರ್ಥೋ ಹೈಡ್ರೋಜನ್ನಿನಲ್ಲಿ ಅದು ಎರಡು ಪ್ರೋಟಾನುಗಳಿಗೂ ಏಕಕ ಇಲ್ಲವೇ ಅವೆರಡಕ್ಕೂ ತ್ರಿಕವಾಗಿ ಇದೆ. ವಿಗ್ನರನ ನ್ಯೂಟ್ರಾನ-ಪ್ರೋಟಾನ್ ಬಲ ಆಂತರಿಕ ಗಿರಕಿಯನ್ನು ಅವಲಂಬಿಸಿದೆ ಎಂಬ ಊಹೆಯನ್ನು ನ್ಯೂಟ್ರಾನಿನ ಸಂಸಕ್ತ ಚದರಿಕೆ ಪ್ರಮಾಣೀಕರಿಸುವುದು. ಈಗ ವಿಗ್ನರನ ಊಹೆಯನ್ನು ಸಾಧಿಸಲು ಆಥೋಹೈಡ್ರೋಜನ್ನಿನ ಅಡ್ಡಕೊಯ್ತ ಪ್ಯಾರಹೈಡ್ರೋಜನ್ನಿನ ಅಡ್ಡಕೊಯ್ತಕ್ಕಿಂತ ಹೆಚ್ಚು ಎಂಚು ತೋರಿಸಿದರೆ ಸಾಕು. ಅಂಥ ಪ್ರಯೋಗಗಳನ್ನು ಫಲಪ್ರದವಾಗಿ ಮಾಡಲಾಗಿದೆ. ಇಲ್ಲಿ ಹೈಡ್ರೋಜನ್‍ನ್ನು ಉಷ್ಣತೆಯಲ್ಲಿ ಇರಿಸಲಾಗುವುದು. [[ಬೆರಿಲಿಯಮ್]] ಲಕ್ಷ್ಯವನ್ನು [[ಸೈಕ್ಲೊಟ್ರಾನ್|ಸೈಕ್ಲೊಟ್ರಾನಿನ]] ಡ್ಯೂಟ್ರಾನಿನಿಂದ ಘಾತಿಸುವುದರ ಮೂಲಕ ಹೆಚ್ಚಿನ ಶಕ್ತಿಯ ನ್ಯೂಟ್ರಾನುಗಳನ್ನು ಪಡೆಯಲಾಗುತ್ತದೆ. ಈ ಮೂಲಕ ನ್ಯೂಟ್ರಾನುಗಳನ್ನು ದ್ರವವಾಯು ಉಷ್ಣತೆಯಲ್ಲಿ ತಂಪಾಗಿರಿಸಿದ ಪ್ಯಾರಾಫಿನ್ನಿನಿಂದ ಮಂದಗಾಮಿಗಳನ್ನಾಗಿ ಮಾಡಲಾಗುವುದು. ಹೀಗೆ ಮಾಡಿದಾಗ ದೊರೆತ ಫಲಿತಾಂಶಗಳು ಸೈದ್ಧಾಂತಿಕ ವಿವರಣೆಗೆ ಅನುಗುಣವಾಗಿಯೇ ಇವೆ. '''''σ<sub>ಆರ್ಥೋ</sub> = 128 ಬಾರ್ನುಗಳು''''' '''''σ<sub>ಪ್ಯಾರಾ</sub> = 4 ಬಾರ್ನುಗಳು''''' ಹೈಡ್ರೋಜನ್ನಿನ ಪರಮಾಣುಗಳು ಜಾಲಕದಲ್ಲಿರುವ ([[:en:Bravais_lattice|ಲ್ಯಾಟಿಸ್]]) [[ಸ್ಫಟಿಕ|ಸ್ಫಟಿಕಗಳಿಂದ]] ಮಂದಗಾಮಿ ನ್ಯೂಟ್ರಾನುಗಳನ್ನು ಚದರಿಸುವ ವಿದ್ಯಮಾನ ಸಂಸಕ್ತ ಚದರಿಕೆಯನ್ನು ಅಧ್ಯಯಿಸಲು ಉಯಪಯುಕ್ತವಾದ ಇನ್ನೊಂದು ವಿಧಾನ. === p-p ಚದರಿಕೆ (ಅಲ್ಪಶಕ್ತಿ < 10 MeV) === ಸಾಧಾರಣ '''''10 MeV''''' ಶಕ್ತಿ ಪ್ರೋಟಾನನ್ನು ಒಂದು ಭಾರವಾದ ನ್ಯೂಕ್ಲಿಯಸಿನಿಂದ ಬೇರ್ಪಡಿಸಲು ಬೇಕಾಗುವ ಶಕ್ತಿ. ಆದ್ದರಿಂದ ಎರಡು ಪ್ರೋಟಾನುಗಳ ನಡುವಣ ಬಲದ ಪ್ರಮುಖ ವೈಶಿಷ್ಟ್ಯಗಳಲ್ಲಿ ಹೆಚ್ಚಿನವು ಈ ಶಕ್ತಿಪ್ರಾಂತದಲ್ಲಿ (ಎನರ್ಜಿ ಡೋಮೇನ್) ಅಡಕವಾಗಿರಬೇಕು. ಆದ್ದರಿಂದ ಪ್ರೋಟಾನ್ ಶಕ್ತಿಗೆ '''''10 MeV''''' ಶಕ್ತಿ ಉಚ್ಚಪರಿಮಿತಿ. '''''p-p''''' ಚದರಿಕೆ ಗಣಿತೀಯವಾಗಿ '''''n-p''''' ಚದರಿಕೆಗಿಂತ ಹೆಚ್ಚು ಕ್ಲಿಷ್ಟಕರವಾಗಿರಬೇಕು. ಏಕೆಂದರೆ # ಪ್ರೋಟಾನುಗಳ ವಿದ್ಯುದಾವೇಶಗಳಿಂದ ಆಗುವ ಕೂಲಂಬ್ ಚದರಿಕೆ ನ್ಯೂಕ್ಲಿಯರ್ ಚದರಿಕೆಯ ಮೇಲೆ ಹೊರಿಸಲ್ಪಟ್ಟಿದೆ; # ನಮ್ಮ ವ್ಯವಹಾರ ನಡೆಯುವುದು ಸರ್ವಸಮ (ಐಡೆಂಟಿಕಲ್) ಕಣಗಳೊಡನೆ. ಉತ್ತಮವಾಗಿ ಸಮಾಂತರೀಕೃತವಾದ (ಕಾಲಿಮೇಟೆಡ್) ಏಕವರ್ಣಿ (ಮೋನೋಕ್ರೊಮ್ಯಾಟಿಕ್) ಪ್ರೋಟಾನ್ ದಂಡವನ್ನು ಸುಲಭವಾಗಿ ಪಡೆಯಬಹುದು; ಅಲ್ಲದೆ ಚದರಿಸಲ್ಪಟ್ಟ ಪ್ರೋಟಾನುಗಳನ್ನು ಸುಲಭದಲ್ಲಿ ಅವುಗಳ ಅಯಾನೀಕರಣದಿಂದ ಪತ್ತೆ ಹಚ್ಚಬಹುದು. ಆದ್ದರಿಂದ '''''p-p''''' ಚದರಿಕೆಯನ್ನು '''''n-p''''' ಚದರಿಕೆಗಿಂತ ಹೆಚ್ಚಿನ ನಿಖರತೆಯಿಂದ ಅಳೆಯಬಹುದು. '''''p-p''''' ಮತ್ತು '''''n-p''''' ಏಕಕ ಅಂತರಕ್ರಿಯೆಯ ಪ್ರಾಚಲಗಳು ([[:en:Parameter|ಪ್ಯಾರಾಮೀಟರ್ಸ್]]) ಹೆಚ್ಚಿನಮಟ್ಟಿಗೆ ಸಮವಾಗಿವೆ ಎಂಬುದಾಗಿ '''''p-p''''' ಚದರಿಕೆಯ ಅಧ್ಯಯನ ತೋರಿಸಿತು. ಈ ಸಮತೆ ಒಂದು ಹೊಸ ಊಹೆಗೆ ಎಡೆಮಾಡಿಕೊಟ್ಟಿತು; '''''p-p, n-p''''' ಮತ್ತು '''''n-n''''' ಸಂದರ್ಭಗಳಲ್ಲಿ ಸ್ಥಿರ ವೈದ್ಯುತ ಕೂಲಂಬ್ ನಿರಾಕರಣ ಬಲದೊಡನೆ ಅನುಬಂಧವಾಗಿ (ಇನ್ ಅಡಿಷನ್) ವರ್ತಿಸುವ ನ್ಯೂಕ್ಲಿಯರ್ ಬಲ ಒಂದಕ್ಕೊಂದು ಸಮ; ನ್ಯೂಕ್ಲಿಯರ್ ಬಲ ವಿದ್ಯುದಾವೇಶವನ್ನು ಅವಲಂಬಿಸಿಲ್ಲ ಎಂದು ಇದರ ಅರ್ಥ. ಪ್ರಾಯೋಗಿಕ ನಿಖರತೆಯ ಪರಿಮಿತ ಮತ್ತು ಸೈದ್ಧಾಂತಿಕ ವಿವರಣೆಯ ಅನಿಶ್ಚಿತತೆಗಳ ಪರಿಣಾವಾಗಿ ಈ ಊಹೆಯನ್ನು ಪೂರ್ಣ ನಿಖರತೆಯಿಂದ ಸ್ಥಾಪಿಸುವುದು ಸಾಧ್ಯವಾಗಿಲ್ಲ. === ಅತಿಶಕ್ತಿ n-p  ಮತ್ತು p-p ಚದರಿಕೆ === ಅತಿಶಕ್ತಿಯ ಮೂಲ ನ್ಯೂಕ್ಲಿಯರ್ ಕಣಗಳ ಚದರಿಕೆ, ನ್ಯೂಕ್ಲಿಯಾನುಗಳ ನಡುವಣ ಬಲದ ಸವಿವರ ಶೋಧನೆಗೆ ಒಂದು ಉತ್ಕೃಷ್ಟ ಸಾಧನ. ಅತಿಶಕ್ತಿ ವೇಗೋತ್ಕರ್ಷಕಗಳ (ಹೈ ಎನರ್ಜಿ ಆಕ್ಸಲರೇಟರ್ಸ್) ವಿಕಾಸದಿಂದ ನ್ಯೂಟ್ರಾನ್-ಪ್ರೊಟಾನ್ ಮತ್ತು ಪ್ರೋಟಾನ್-ಪೋಟಾನ್ ಚದರಿಕೆಯ ಶಕ್ತಿವ್ಯಾಪ್ತಿಯನ್ನು (ಅಂದರೆ ಅವುಗಳ ಸಾಪೇಕ್ಷ ಚಲನೆಯದ ಬ್ರಾಗ್ಲೀ ಅಲೆಯುದ್ದ) ನ್ಯೂಕ್ಲಿಯರ್ ಬಲದ ವ್ಯಾಪ್ತಿಗಿಂತಲೂ ಗಮನಾರ್ಹವಾಗಿ ಚಿಕ್ಕದಿರುವಂತೆ ಮಾಡಬಹುದಾಗಿದೆ. ಆದ್ದರಿಂದ ಅತಿಶಕ್ತಿ ಪ್ರಯೋಗಗಳು, ಅಂತರಕ್ರಿಯೆಯ ವಿವರ, ದೂರದ ಮೇಲೆ ಅದರ ಅವಲಂಬನೆ ಇತ್ಯಾದಿ ವಿಷಯಗಳ ಹೆಚ್ಚು ಸಂವೇದನಶೀಲ (ಸೆನ್ಸಿಟಿವ್) ಫಲಿತಾಂಶಗಳನ್ನು '''''10 MeV''''' ಶಕ್ತಿ ಪ್ರಯೋಗಗಳಿಗಿಂತ ಉತ್ತಮವಾಗಿ ಕೊಡಬಲ್ಲುವು. ಚದರಿಕೆ ಪ್ರಯೋಗಗಳ ಫಲಿತಾಂಶಗಳನ್ನು ಚಿತ್ರದಲ್ಲಿ ತೋರಿಸಬಹುದು. ಸಾಧಾರಣ '''''14 MeV''''' ನ್ಯೂಟ್ರಾನ್ ಶಕ್ತಿಯವರೆಗೆ ವಿಭೇದಕದ ಅಡ್ಡಕೊಯ್ತ ಹೆಚ್ಚಿ ಕಡಿಮೆ ಸ್ಥಿರವೆಂದು ತಿಳಿದುಬರುವುದು. ಆದರೆ ಹೆಚ್ಚಿನ ಶಕ್ತಿಗಳಲ್ಲಿ ವಿಭೇದಕದ ಅಡ್ಡಕೊಯ್ತ (ದ್ರವ್ಯರಾಶಿ ಕೇಂದ್ರ ವ್ಯವಸ್ಥೆಯಲ್ಲಿ) '''''90<sup>0</sup>''''' ಯ ಹತ್ತಿರದಲ್ಲಿ ಕನಿಷ್ಠತಮವನ್ನು ತೋರಿಸುತ್ತದೆ. ನ್ಯೂಟ್ರಾನ್ ಶಕ್ತಿ ಹೆಚ್ಚಾದಂತೆ ಈ ಕನಿಷ್ಠತಮ ಹೆಚ್ಚು ಹೆಚ್ಚು ಪ್ರಾಧಾನ್ಯ ಪಡೆಯುವುದು. ಇತ್ತೀಚಿನ ದ್ವಿ ಮತ್ತು ತ್ರಿ-ಚದರಿಕೆ ಪ್ರಯೋಗಗಳಿಂದ ನ್ಯೂಕ್ಲಿಯರ್ ಅಂತರಕ್ರಿಯೆಯ ಹೆಚ್ಚಿನ ವಿವರಗಳು ದೊರೆಯುತ್ತಿವೆ. ಅತಿಶಕ್ತಿ '''''p-p''''' ಚದರಿಕೆಯ ವಿಶ್ಲೇಷಣೆ ಅಷ್ಟೊಂದು ತೃಪ್ತಿದಾಯಕವಾಗಿಲ್ಲ. ಇಲ್ಲಿ ನಮ್ಮ ನಿರೀಕ್ಷೆಣೆಗೆ ವಿರುದ್ಧವಾಗಿ, ಕೂಲಂಬ್ ಚದರಿಕೆ ಪ್ರಧಾನವಾಗಿರುವ ಚಿಕ್ಕ ಕೋನ ಪ್ರಾಂತವನ್ನು ಹೊರತಾಗಿ ಕೋನೀಯ ಹಂಚಿಕೆ ಸಾಧಾರಣ '''''400 MeV''''' ಶಕ್ತಿಯವರೆಗೆ ಹೆಚ್ಚು ಕಡಿಮೆ ಸಮದೈಶಿಕ ([[:en:Isotropy|ಐಸೋಟ್ರಾಪಿಕ್]]) ಆಗಿದೆ; ಅಂದರೆ ಅದು ಚದರಿಕೆ ಕೋನವನ್ನು ಅವಲಂಬಿಸಿಲ್ಲ. ಒಟ್ಟು ಅಡ್ಡಕೊಯ್ತದ ಶಕ್ತ್ಯವಲಂಬನೆ ಇನ್ನಷ್ಟು ಸಮಸ್ಯಾತ್ಮಕವಾಗಿದೆ. '''''150''''' ರಿಂದ '''''400 MeV''''' ವರೆಗೆ ಅದು ಹೆಚ್ಚು ಕಡಿಮೆ ಸ್ಥಿರವಾಗಿರುವುದು. ಈ ಪ್ರಾಯೋಗಿಕ ಫಲಿತಾಂಶಗಳ ವಿಶ್ಲೇಷಣೆಯನ್ನು, ಅಲ್ಪಶಕ್ತಿಯ ಪ್ರಾಂತದ ವಿಶ್ಲೇಷಣೆಯನ್ನು ನಂಬುವುದು ಸಾಧ್ಯವಿಲ್ಲ. ಆದ್ದರಿಂದ ನ್ಯೂಕ್ಲಿಯರ್ ಬಲ ವಿದ್ಯುದಾವೇಶವನ್ನು ಅವಲಂಬಿಸಿಲ್ಲ ಎಂಬ ಊಹೆಯನ್ನು ಕೈಬಿಡುವುದು ಅವಶ್ಯವೆಂಬುದೆನಿಸಿಲ್ಲ. ಅಂತರಕ್ರಿಯೆಯ ಅತ್ಯಲ್ಪ ದೂರಗಳಲ್ಲಿ ಪ್ರಬಲ ವಿಕರ್ಷಣೆಯ (ರಿಪಲ್ಸಿವ್) ಪ್ರಾಂತವೊಂದರ (ಹಾರ್ಡ್‌ಕೋರ್, ಅಂದರೆ ಕಠಿಣ ತಿರುಳು) ಇರುವಿಕೆಯ ಬಗ್ಗೆ ಪುರಾವೆಗಳು ದೊರೆತಿವೆ. ಪ್ರಾಯೋಗಿಕ ದತ್ತಾಂಶಗಳ ಸೈದ್ಧಾಂತಿಕ ವಿವರಣೆಗಳನ್ನು ಕೊಡಲು, ಕೆಲವು ವಿಜ್ಞಾನಿಗಳು, ಒಟ್ಟು ಆಂತರಿಕ ಗಿರಕಿ ಕಕ್ಷಕ ಕೋನಸಂವೇಗಗಳ ಮೇಲೆ ಅವಲಂಬಿಸಿರುವ ನ್ಯೂಕ್ಲಿಯರ್ ವಿಭವವನ್ನೂ, ಇನ್ನೂ ಕೆಲವು ವಿಜ್ಞಾನಿಗಳು, ಎರಡು ಚಿಕ್ಕ [[ಅಯಸ್ಕಾಂತ|ಕಾಂತಗಳ]] ನಡುವೆ ಇರುವ ವಿಭವದ ಗಣಿತೀಯ ಸ್ವರೂಪದಂತಿರುವ ಟೆನ್ಸಾರ್ ವಿಭವವನ್ನೂ ಸೂಚಿಸಿದ್ದಾರೆ. '''''440 MeV''''' ಗಿಂತ ಹೆಚ್ಚಿನ ಶಕ್ತಿಯಲ್ಲಿ ಮೆಸಾನ್ ಉತ್ಪನ್ನ ಪ್ರಮುಖವಾದದ್ದು. ಈ ಪ್ರಯೋಗಗಳ ದತ್ತಾಂಶಗಳನ್ನು ಸಾಮಾನ್ಯವಾಗಿ ದೃಕ್‌ಪ್ರತಿರೂಪದಿಂದ ವಿವರಿಸುತ್ತಾರೆ. === n-n ಚದರಿಕೆ === ಇದನ್ನು ಕುರಿತ ಪ್ರಯೋಗಗಳು ವ್ಯಾವಹಾರಿಕ ದೃಷ್ಟಿಯಿಂದ ಸಾಧ್ಯವಲ್ಲದವು ಏಕೆಂದರೆ ನಮಗೆ ದೊರೆಯುವ ಅತಿಸಾಂದ್ರ ನ್ಯೂಟ್ರಾನ್ ದಂಡದಲ್ಲಿನ ನ್ಯೂಟ್ರಾನ್ [[ಸಾಂದ್ರತೆ]] ಪ್ರಯೋಗಕ್ಕೆ ಅವಶ್ಯವಾದ ಸಾಂದ್ರತೆಗಿಂತ ಅದೆಷ್ಟೋ ಪಾಲು ಕಡಿಮೆ ಉಂಟು. ಆದರೂ ಹಾರ್ಟ್‌ಸಾಫ್, ಹಿಲ್ ಮತ್ತು [[:en:Wilson_Marcy_Powell|ಪೊವೆಲ್]] ಎಂಬ ವಿಜ್ಞಾನಿಗಳು ಮೇಘಮಂದಿರದ ಪ್ರಯೋಗವೊಂದನ್ನು ವಿವರಿಸಿದ್ದಾರೆ. ಇದರಲ್ಲಿ ಅತಿಶಕ್ತಿ ನ್ಯೂಟ್ರಾನಿನಿಂದ ಡ್ರೂಟ್ರಾನನ್ನು ಘಾತಿಸಲಾಗುವುದು. ಇದು '''''n-n''''' ಚದರಿಕೆಯ ಒಟ್ಟು ಅಡ್ಡಕೊಯ್ತವನ್ನು ಕುರಿತಾದ ನೇರ ಮಾಹಿತಿಯನ್ನು ಕೊಡಲು ಶಕ್ತವಾಗಿದೆ. ಈ ಪ್ರಯೋಗಗಳ ದತ್ತಾಂಶಗಳು, ಸೈದ್ಧಾಂತಿಕವಾಗಿ ನಿರೀಕ್ಷಿಸಬಹುದಾದ '''''p-p''''' ಅಡ್ಡಕೊಯ್ತ ಮತ್ತು '''''n-n''''' ಅಡ್ಡಕೊಯ್ತದ ಸಮತೆಯ ಊಹೆಗೆ ಅನುಗುಣವಾಗಿದೆ. === ಎಲೆಕ್ಟ್ರಾನ್-ನ್ಯೂಕ್ಲಿಯಾನ್ ಚದರಿಕೆ ಪ್ರಯೋಗಗಳು === ನ್ಯೂಟ್ರಾನ್ ಮತ್ತು ಫ್ರೋಟಾನುಗಳೊಳಗಿನ ವಿದ್ಯುದಾವೇಶ ವಿತರಣೆ ಮತ್ತು ಕಾಂತಭ್ರಮಣಾಂಕದ ವಿತರಣೆಗಳನ್ನು ಅಧ್ಯಯಿಸಲು ಪ್ರಬಲ ಸಲಕರಣೆಗಳಿವು. ಹೈಡ್ರೋಜನ್ನಿನಿಂದ ಎಲೆಕ್ಟ್ರಾನುಗಳ ಚದರಿಕೆಯು ಎಲೆಕ್ಟ್ರಾನ್-ಪ್ರೊಟಾನುಗಳ ಅಂತರಕ್ರಿಯೆಯನ್ನು ಕುರಿತಾದ ಮಾಹಿತಿಗಳನ್ನು ಕೊಡಬಲ್ಲದು. ಪ್ರೋಟಾನಿನ ವಿದ್ಯುದಾವೇಶವೂ, ನೈಜ ಕಾಂತಭ್ರಮಣಾಂಕವೂ ನಿರ್ದಿಷ್ಟ ಗಾತ್ರದಲ್ಲಿ ಹರಡಲ್ಪಟ್ಟಿವೆ ಎಂಬ ಮೂಲ ಪರಿಕಲ್ಪನೆಯನ್ನು ಈ ಚದರಿಕೆಯ ವಿಭೇದಕದ ಅಡ್ಡಕೊಯ್ತದ ವಿಚರಣೆಯ (ವೇರಿಯೇಷನ್) ಅಳತೆಗಳು ಮುಂದಿರಿಸುವಂತೆ ಮಾಡಿವೆ. ಈಗಿನ ಪ್ರಾಯೋಗಿಕ ದತ್ತಾಂಶಗಳು ಇವೆರಡರ ವಿತರಣೆಯ ಪ್ರತಿರೂಪಗಳು ಸದೃಶವಾಗಿವೆ ಎಂಬ ಊಹೆಯ ಕಡೆಗೆ ಒಲವನ್ನು ತೋರಿಸುತ್ತವೆ. ಈ ಪರಿಮಾಣಗಳ ಶೋಧನೆಗೆ ಉಪಯುಕ್ತವಾದ ಶಕ್ತಿ ಪ್ರಾಂತ '''''290-500 MeV'''''. ಇಂದಿನ ಪ್ರಯೋಗಗಳಿಂದ ಪ್ರೋಟಾನಿನ ಒಳಗಿರುವ ವಿದ್ಯುದಾವೇಶದ ವಿತರಣೆಯ ಸಂಪೂರ್ಣ ಜ್ಞಾನ ದೊರೆತಿದೆ ಎಂದೂ ಹೇಳುವಂತಿಲ್ಲ. ಇತರ ಪ್ರಯೋಗಗಳಿಂದ ದೊರೆತ ಫಲಿತಾಂಶಗಳಂತೆಯೇ ಚದರಿಕೆಯ ಪ್ರಯೋಗಗಳು ಕೂಡ ನ್ಯೂಟ್ರಾನ್ ಆಕ್ರಮಿಸುವ ಗಾತ್ರದೊಳಗೆ ವಿದ್ಯುದಾವೇಶ ಸಾಂದ್ರತೆ ಇಲ್ಲವೆಂದು ತೋರಿಸುತ್ತವೆ. [[:en:SLAC_National_Accelerator_Laboratory|ಸ್ಟ್ಯಾನ್‌ಫರ್ಡ್ ಲೀನಿಯರ್ ಆ್ಯಕ್ಸಲರೇಟರ್ ಸೆಂಟರ್]] ಎಂಬಲ್ಲಿ '''''21 BeV''''' ಶಕ್ತಿಯ ಎಲೆಕ್ಟ್ರಾನುಗಳಿಂದ ಮಾಡಿದ ಇತ್ತೀಚೆಗಿನ ಶೋಧನೆಗಳಿಂದ ಪ್ರೋಟಾನ್ ಮತ್ತು ನ್ಯೂಟ್ರಾನಿನ ರಚನೆಯನ್ನು ಕುರಿತ ಮಹತ್ತ್ವದ ಸಂಗತಿಗಳು ಹೊರಬಂದಿವೆ. ಅತಿಶಕ್ತಿ ಎಲೆಕ್ಟ್ರಾನುಗಳಿಂದ ಚದರಿಸಲ್ಪಟ್ಟುವು. ಈ ಚದರಿಕೆಗೆ [[ರಿಚರ್ಡ್ ಫೇನ್ಮನ್|ಫೈನ್‌ಮಾನ್]] ಎಂಬ ವಿಜ್ಞಾನಿ ಒಂದು ವಿವರಣೆ ನೀಡಿದ್ದಾನೆ; ಈಗ [[:en:Parton_(particle_physics)|ಪಾರ್ಟೊನ್]] ಎಂಬುದಾಗಿ ಹೆಸರಿಸಿರುವ, ಬಿಂದುಗಳಂತಿರುವ ಕಣಗಳಿಂದಾದ ಜಟಿಲ ಆಂತರಿಕ ರಚನೆಗಳು ನ್ಯೂಕ್ಲಿಯಾನುಗಳಿಗೆ ಇರಬಹುದು. ಈ ಮೊದಲೇ ಹೆಸರಿಸಲಾಗಿರುವ [[:en:Quark|ಕ್ವಾರ್ಕುಗಳು]] ಎಂಬ ಕಾಲ್ಪನಿಕ ಕಣಗಳಿಗೆ ಆರೋಪಿಸಿರುವ ಹಲವಾರು ಗುಣಗಳು ಪಾರ್ಟೊನುಗಳಿಗೂ ಇವೆ ಎಂದು ತಿಳಿದುಬಂದಿದೆ. ಈ ಪಾರ್ಟೊನ್ ಪ್ರತಿರೂಪ ಸದ್ಯಕ್ಕೆ ಅತಿಶಕ್ತಿ ಎಲೆಕ್ಟ್ರಾನ್-ನ್ಯೂಕ್ಲಿಯಾನುಗಳ ಚದರಿಕೆಯನ್ನು ಸೈದ್ಧಾಂತಿಕವಾಗಿ ವಿವರಿಸಬಲ್ಲುದಾದರೂ ಈ ಪ್ರತಿರೂಪ ನಮಗೆ ನೂಕ್ಲಿಯಾನಿನ ರಚನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಬಲ್ಲುದೇ ಅಥವಾ ಬೇರೆ ಒಂದು ಊಹೆಯನ್ನು ಮಂಡಿಸಬೇಕಾದೀತೇ ಎಂಬುದನ್ನು ಕಾಲವೇ ನಿರ್ಧರಿಸಬೇಕಷ್ಟೆ. === ಮೆಸಾನ್- ನ್ಯೂಕ್ಲಿಯಾನ್ ಚದರಿಕೆ === [[ಪರಮಾಣು ಭೌತಶಾಸ್ತ್ರ|ಪರಮಾಣು ಭೌತವಿಜ್ಞಾನದಲ್ಲಿ]] ಎಲೆಕ್ಟ್ರಾನ್ ಬೆಳಕಿನ ಚದರಿಕೆಯಲ್ಲಿ ಯಾವ ಪಾತ್ರ ವಹಿಸುವುದೋ ಅದೇ ಪಾತ್ರವನ್ನು ನ್ಯೂಕ್ಲಿಯರ್ ಭೌತವಿಜ್ಞಾನದಲ್ಲಿ ನ್ಯೂಕ್ಲಿಯಸ್ ಮೆಸಾನುಗಳ ಚದರಿಕೆಯಲ್ಲಿ ವಹಿಸುತ್ತದೆ. ಯೋಗ್ಯ ಲಕ್ಷ್ಯವನ್ನು (ಟಾರ್ಗೆಟ್) ಪ್ರೋಟಾನಿನಿಂದ ಘಾತಿಸಿ ಚದರಿಕೆಗೆ ಬೇಕಾದ π-ಮೆಸಾನನ್ನು ಪಡೆಯಲಾಗುವುದು. ಹೈಡ್ರೋಜನ್ನಿನಿಂದ π-ಮೆಸಾನಿನ ಚದರಿಕೆ ಮೆಸಾನ್ ಮತ್ತು ಪ್ರೋಟಾನುಗಳ ನಡುವಣ ಬಲವನ್ನು ಕುರಿತ ಮಾಹಿತಿಯನ್ನು ನೀಡುವುದು. ಈತರ ಮೆಸಾನುಗಳು ಉತ್ಪನ್ನವಾಗುವ ಶಕ್ತಿಗಿಂತ ಕೆಳಗಿನ ಶಕ್ತಿಗಳಲ್ಲಿ π+ ಮೆಸಾನುಗಳಿಂದ ಪುಟಿತ ಚದರಿಕೆ ಮಾತ್ರ ಉಂಟಾಗುವುದು. ಆದರೆ π-ಮೆಸಾನುಗಳಿಗೆ ಎರಡು ವಿಧಾನಗಳು ಸಾಧ್ಯ. '''''π<sup>-</sup> + P → π<sup>-</sup> + P''''' ಅಥವಾ '''''π'''''<sup>'''''-'''''</sup> '''''+ P → π<sup>0</sup>+ N''''' ಮೊದಲನೆಯದು ಪುಟಿತ ಚದರಿಕೆ. ಎರಡನೆಯದಕ್ಕೆ ವಿದ್ಯುದಾವೇಶ ವಿನಿಮಯ ಚದರಿಕೆ (charge exchange scattering) ಎಂದು ಹೆಸರು. ಇದರಲ್ಲಿ ಉತ್ಪನ್ನವಾಗುವ ಎರಡು ಕಣಗಳೂ ಶೋಧನೆಗೆ ಕಷ್ಟಕರವಾದ ವಿದ್ಯುದಾವೇಶರಹಿತ ಕಣಗಳಾದ್ದರಿಂದ ಇದೊಂದು ಕ್ಲಿಷ್ಟ ವಿಧಾನ. ಈ ಪ್ರಯೋಗಗಳ ವೃತ್ತಾಂತಗಳನ್ನು ಸೈದ್ಧಾಂತಿಕವಾಗಿ ವಿಶ್ಲೇಷಿಸಿ ನ್ಯೂಕ್ಲಿಯರ್ ಬಲವನ್ನು ಕುರಿತ ಉಪಯುಕ್ತ ಮಾಹಿತಿಗಳನ್ನು ಪಡೆಯಲಾಗಿದೆ. ಪ್ರಾಯೋಗಿಕವಾಗಿ ಒಂದು ಮೆಸಾನನ್ನು ಸ್ವತಂತ್ರವಾದ ಇನ್ನೊಂದು ಮೆಸಾನಿನಿಂದ ಚದರಿಸುವುದು ಸಾಧ್ಯವಿಲ್ಲ. K-ಮೆಸಾನುಗಳು ನ್ಯೂಕ್ಲಿಯಾನುಗಳೊಡನೆ ಪ್ರಬಲವಾಗಿ ವರ್ತಿಸುವುವಾದರೂ ಅವುಗಳ ಪ್ರಯೋಗಗಳಿಂದ ದೊರೆತ ಫಲಿತಾಂಶಗಳು ಪೂರ್ಣಚಿತ್ರಗಳು ನೀಡುವುದಿಲ್ಲ. === ಮೂಲಭೂತಕಣ- ಪರಮಾಣು ನ್ಯೂಕ್ಲಿಯಸ್ ಚದರಿಕೆ === ಅತಿ ಸಂಕೀರ್ಣ ಧಾತುಗಳನ್ನು ಲಕ್ಷ್ಯಗಳನ್ನಾಗಿ ಉಪಯೋಗಿಸಿ ಅತಿಶಕ್ತಿ ಎಲೆಕ್ಟ್ರಾನ್, ಮೆಸಾನ್ ಮತ್ತು ನ್ಯೂಕ್ಲಿಯಾನ್‌ಗಳ ಚದರಿಕೆಯ ಹಲವು ಪ್ರಯೋಗಗಳನ್ನು ಮಾಡಲಾಗಿದೆ. ಹೆಚ್ಚಾಗಿ ಸ್ಫುರಣ ಗುಣಕಗಳನ್ನು ([[:en:Scintillation_counter|ಸಿಂಟಿಲೇಷನ್ ಕೌಂಟರ್ಸ್]]) ಚದರದ ಕಣಗಳ ಶೋಧನೆಗೆ ಉಪಯೋಗಿಸಲಾಗುವುದು. ಹಲವು ಸಂಕೀರ್ಣ ನ್ಯೂಕ್ಲಿಯಸುಗಳಿಂದ ಪ್ರೋಟಾನ್ ಮತ್ತು ನ್ಯೂಟ್ರಾನುಗಳ ಚದರಿಕೆಯ ಅಡ್ಡಕೊಯ್ತವನ್ನು ಅಳೆಯಲಾಗಿದೆ. ಚದರಿಕೆಯಿಂದ ಉಂಟಾದ ಧ್ರುವೀಕರಣದ ಅಳತೆಗಾಗಿ ದ್ವಿಚದರಿಕೆ (ಡಬಲ್ ಸ್ಕ್ಯಾಟರಿಂಗ್) ಪ್ರಯೋಗಗಳನ್ನು ಕೂಡ ಮಾಡಲಾಗಿದೆ. ಹೆಚ್ಚಿನ ಪ್ರಯೋಗಗಳನ್ನು ಸೈದ್ಧಾಂತಿಕವಾಗಿ ದ್ಯುತಿ ಪ್ರತಿರೂಪವನ್ನು ಉಪಯೋಗಿಸಿ ಸಫಲವಾಗಿ ನಿರ್ವಹಿಸಲಾಗಿದೆ. ಈ ಪ್ರತಿರೂಪಕ್ಕೆ ಮೇಘಸ್ಫಟಿಕ ಚಂಡು (ಕ್ಲೌಡ್ ಕ್ರಿಸ್ಟಲ್ ಬಾಲ್) ಎಂಬ ಹೆಸರುಂಟು. ಎಲೆಕ್ಟ್ರಾನುಗಳು ನ್ಯೂಕ್ಲಿಯಸಿನ ವಿದ್ಯುದಾವೇಶದಿಂದ ಚದರಿಸಲ್ಪಡುತ್ತವೆ. ಆದ್ದರಿಂದ ಅವನ್ನು ನ್ಯೂಕ್ಲಿಯಸಿನ ಗಾತ್ರದೊಳಗೆ ವಿದ್ಯುದಾವೇಶದ ವಿತರಣೆಯನ್ನು ಕುರಿತ ಅಧ್ಯಯನ ಮಾಡಲು ಉಪಯೋಗಿಸಲಾಗಿದೆ. ಈಗ ನ್ಯೂಕ್ಲಿಯರ್ ವಿದ್ಯುದಾವೇಶ ಒಂದು ಬಿಂದುವಿನಲ್ಲಿ ಕೇಂದ್ರೀಕೃತವಾಗಿರುವುದಾದ ಪಕ್ಷದಲ್ಲಿ ಎಲೆಕ್ಟ್ರಾನುಗಳು ರುದರ್ಫರ್ಡನ ಸರಳ ನಿಯಮದಂತೆ ಚದರಿಸಲ್ಪಡುತ್ತಿದ್ದುವು. ಆದರೆ ಪ್ರೋಟಾನುಗಳು, ಆದ್ದರಿಂದ ವಿದ್ಯುದಾವೇಶವೂ, ನ್ಯೂಕ್ಲಿಯಸಿನೊಳಗೆ ಹರಡಲ್ಪಟ್ಟಿರುವುದರಿಂದ ಈ ನಿಯಮದ ಪ್ರಕಾರ ವಿಚಲನೆ (ಡೀವಿಯೇಷನ್) ಆಗಿರುವುದು ಕಂಡುಬಂದಿದೆ. ಈ ವಿಚಲನೆಯನ್ನು ಅಳತೆಮಾಡಿ ವಿದ್ಯುದಾವೇಶದ ವಿತರಣೆಯನ್ನು ಕುರಿತ ಜ್ಞಾನವನ್ನು ಪಡೆಯಬಹುದು. ನ್ಯೂಟ್ರಾನ್ ಮತ್ತು ಪ್ರೋಟಾನುಗಳು ನ್ಯೂಕ್ಲಿಯಸ್ಸಿನಲ್ಲಿ ಸಮವಾಗಿ ಹಂಚಲ್ಪಟ್ಟಿದೆ ಎಂಬುದಾಗಿ ಕಲ್ಪಿಸಿ ನ್ಯೂಕ್ಲಿಯಸಿನ ಗಾತ್ರ ಮತ್ತು ಸಾಂದ್ರತೆಯ ವಿತರಣೆಯನ್ನು ಪಡೆಯಬಹುದು. ಮೆಸಾನ್-ನ್ಯೂಕ್ಲಿಯಾನುಗಳ ಅಂತರಕ್ರಿಯೆಯನ್ನು ಕುರಿತಾದ ಶೋಧನೆಗೆ ಪರಮಾಣು ನ್ಯೂಕ್ಲಿಯಸಿನಿಂದ ಮೆಸಾನುಗಳ ಚದರಿಕೆ ಅತಿ ಸರಳ ವಿಧಾನ. ಆದ್ದರಿಂದ ಈ ಪ್ರಯೋಗಗಳಿಗೆ ಹೆಚ್ಚಿನ ಮಹತ್ವ ಉಂಟು. ಮೆಸಾನುಗಳೆಂದು ಕರೆಯಲಾಗುವ ಮೂರು ಕಣಗಳಲ್ಲಿ ('''''π, μ, K ಮೆಸಾನ್''''') π-ಮೆಸಾನ್ ಚದರಿಕೆಯನ್ನು ಹೆಚ್ಚು ಅಧ್ಯಯನ ಮಾಡಲಾಗಿದೆ. μ ಮೆಸಾನ್ ಭಾರವಾದ ಒಂದು ಎಲೆಕ್ಟ್ರಾನಿನಂತೆ ಕಾಣುವುದರಿಂದ ಅದರಿಂದ ನಾವು ಅವಲೋಕಿಸುವ ಚದರಿಕೆ ಕೇವಲ ವಿದ್ಯುತ್ಕಾಂತೀಯ ಅಂತರಕ್ರಿಯೆಯಿಂದಾದದ್ದು. K ಮೆಸಾನುಗಳ ಚದರಿಕೆಯನ್ನು ಕುರಿತಾದ ಪ್ರಾಯೋಗಿಕ ಫಲಿತಾಂಶಗಳು ಒಂದು ನಿರ್ದಿಷ್ಟ ಚಿತ್ರಣವನ್ನು ಕೊಡುತ್ತಿಲ್ಲ. == ಉಲ್ಲೇಖಗಳು == {{ಉಲ್ಲೇಖಗಳು}} == ಹೊರಗಿನ ಕೊಂಡಿಗಳು == * [http://www.complexphotonics.org/ Research group on light scattering and diffusion in complex systems] {{Webarchive|url=https://web.archive.org/web/20200315175251/https://www.complexphotonics.org/ |date=2020-03-15 }} * [https://web.archive.org/web/20081208134345/http://luxrerum.icmm.csic.es/?q=node/research/photonic_glasses/ Multiple light scattering from a photonic science point of view] * [https://www.anl.gov/topic/neutron-scattering Neutron Scattering Web] * [https://www.anl.gov/msd/neutron-and-xray-scattering Neutron and X-Ray Scattering] * [https://www.ill.eu/fr/users/scientific-groups/large-scale-structures/more World directory of neutron scattering instruments] {{Webarchive|url=https://web.archive.org/web/20240806170934/https://www.ill.eu/fr/users/scientific-groups/large-scale-structures/more |date=2024-08-06 }} * [https://www.xtal.iqf.csic.es/Cristalografia/parte_05-en.html Scattering and diffraction] * [https://web.archive.org/web/20150426234848/http://www.opticsinfobase.org/submit/ocis/OCIS_2007.pdf Optics Classification and Indexing Scheme (OCIS)], [[Optical Society of America]], 1997 * [https://web.archive.org/web/20140409070114/http://www.mif.pg.gda.pl/homepages/slawek/epic/sem.htm Lectures of the European school on theoretical methods for electron and positron induced chemistry, Prague, Feb. 2005] * [https://web.archive.org/web/20150909233603/http://www.math.ru.nl/~koelink/edu/LM-dictaat-scattering.pdf E. Koelink, Lectures on scattering theory, Delft the Netherlands 2006] {{Interwikineeded}} [[ವರ್ಗ:ಕಣ ಭೌತಶಾಸ್ತ್ರ]] [[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] 4k7axaay75ljc9gnn99s1ja50n38rrl ಕುರಿಯ ಗಣಪತಿ ಶಾಸ್ತ್ರಿ 0 179332 1376274 1375085 2026-07-03T23:41:11Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1376274 wikitext text/x-wiki {{Infobox person | name = ಕುರಿಯ ಗಣಪತಿ ಶಾಸ್ತ್ರಿ | native_name = ಕುರಿಯ ಗಣಪತಿ ಶಾಸ್ತ್ರಿ | occupation = ಯಕ್ಷಗಾನ ಭಾಗವತ, ರಂಗ ನಿರ್ದೇಶಕ | known_for = ತೆಂಕುತಿಟ್ಟು ಯಕ್ಷಗಾನ }} '''ಕುರಿಯ ಗಣಪತಿ ಶಾಸ್ತ್ರಿ''' ಅವರು ತೆಂಕುತಿಟ್ಟು ಯಕ್ಷಗಾನದ ಹಿರಿಯ [[ಭಾಗವತ]], ರಂಗ ನಿರ್ದೇಶಕ ಹಾಗೂ ವೇಷಧಾರಿಯಾಗಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ಹಲವು ದಶಕಗಳಿಂದ ಸೇವೆ ಸಲ್ಲಿಸಿರುವ ಅವರು ತಮ್ಮ ಗಾಯನ, ರಂಗಜ್ಞಾನ ಮತ್ತು ಕಲಾವಿದರ ಮಾರ್ಗದರ್ಶನಕ್ಕಾಗಿ ಪ್ರಸಿದ್ಧರಾಗಿದ್ದಾರೆ. ಕುರಿಯ ಮನೆತನದ ಯಕ್ಷಗಾನ ಪರಂಪರೆಯನ್ನು ಮುಂದುವರಿಸಿದ ಪ್ರಮುಖ ಕಲಾವಿದರಲ್ಲಿ ಒಬ್ಬರಾಗಿದ್ದಾರೆ.<ref>{{cite web |url=https://yakshadeepa.com/2022/05/03/kuriya-ganapathi/ |title=ಕುರಿಯ ಗಣಪತಿ ಶಾಸ್ತ್ರಿಗಳಿಗೆ ಶ್ರೀ ವಿದ್ಯಾಮಾನ್ಯ ಯಕ್ಷಕಲಾ ಪ್ರಶಸ್ತಿ |publisher=ಯಕ್ಷದೀಪ |access-date=16 June 2026}}</ref> == ಆರಂಭಿಕ ಜೀವನ == ದಕ್ಷಿಣ ಕನ್ನಡ ಜಿಲ್ಲೆಯ ಕುರಿಯ ಮನೆತನಕ್ಕೆ ಸೇರಿದ ಗಣಪತಿ ಶಾಸ್ತ್ರಿಯವರು ಯಕ್ಷಗಾನದ ವಾತಾವರಣದಲ್ಲಿಯೇ ಬೆಳೆದರು. ಅವರು ಪ್ರಸಿದ್ಧ ಯಕ್ಷಗಾನ ಕಲಾವಿದ ಕುರಿಯ ವಿಠಲ ಶಾಸ್ತ್ರಿಯವರ ಮಾರ್ಗದರ್ಶನದಲ್ಲಿ ಯಕ್ಷಗಾನ ಕಲೆಯನ್ನು ಅಭ್ಯಾಸ ಮಾಡಿದರು. ಆರಂಭದಲ್ಲಿ ವೇಷಧಾರಿಯಾಗಿ ರಂಗ ಪ್ರವೇಶ ಮಾಡಿದ ಅವರು ನಂತರ ಭಾಗವತಿಕೆಯಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡರು.<ref>{{cite web |url=https://www.yakshagana.in/2022/05/shri-vidyamanya-prashasti-for-yakshagana-artist-kuriya-ganapathi-shastri.html |title=Shri Vidyamanya Prashasti for Yakshagana artist Kuriya Ganapathi Shastri |publisher=Yakshagana.in |access-date=16 June 2026}}</ref> == ಯಕ್ಷಗಾನ ಜೀವನ == ಗಣಪತಿ ಶಾಸ್ತ್ರಿಯವರು [[ಕಟೀಲು]] ಮೂರನೇ ಮೇಳದಲ್ಲಿ ಪ್ರಧಾನ ಭಾಗವತರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ. ತಮ್ಮ ಗಾಯನ ಶೈಲಿ, ಪ್ರಸಂಗಗಳ ಆಳವಾದ ಅರಿವು ಮತ್ತು ರಂಗದ ಮೇಲಿನ ಹಿಡಿತದಿಂದ ಅವರು ಯಕ್ಷಗಾನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆರಂಭಿಕ ದಿನಗಳಲ್ಲಿ ಮಹಿಷಾಸುರ ಸೇರಿದಂತೆ ಹಲವು ಪಾತ್ರಗಳನ್ನು ನಿರ್ವಹಿಸಿದ್ದ ಅವರು ಬಳಿಕ ಭಾಗವತರಾಗಿ ಹೆಚ್ಚು ಗುರುತಿಸಿಕೊಂಡರು. ಅನೇಕ ಹಿರಿಯ ಕಲಾವಿದರೊಂದಿಗೆ ಕಾರ್ಯನಿರ್ವಹಿಸಿರುವ ಅವರು ಹೊಸ ತಲೆಮಾರಿನ ಕಲಾವಿದರ ತರಬೇತಿಯಲ್ಲಿಯೂ ಮಹತ್ವದ ಪಾತ್ರ ವಹಿಸಿದ್ದಾರೆ.<ref>{{cite web |url=https://yakshagana.com/%E0%B2%B0%E0%B2%82%E0%B2%97%E0%B2%A8%E0%B2%BE%E0%B2%AF%E0%B2%95-%E0%B2%B6%E0%B3%8D%E0%B2%B0%E0%B3%80-%E0%B2%95%E0%B3%81%E0%B2%B0%E0%B2%BF%E0%B2%AF%E0%B2%BE-%E0%B2%97%E0%B2%A3%E0%B2%AA/ |title=ರಂಗನಾಯಕ ಶ್ರೀ ಕುರಿಯ ಗಣಪತಿ ಶಾಸ್ತ್ರಿ |publisher=Yakshagana.com |access-date=16 June 2026 }}{{Dead link|date=ಜುಲೈ 2026 |bot=InternetArchiveBot |fix-attempted=yes }}</ref> == ಪ್ರಶಸ್ತಿಗಳು ಮತ್ತು ಗೌರವಗಳು == * '''ಶೇಣಿ ಪ್ರಶಸ್ತಿ''' – ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಪ್ರದಾನವಾಗುವ ಪ್ರಶಸ್ತಿಗೆ ಭಾಜನರಾಗಿದ್ದಾರೆ.<ref>{{cite web |url=https://vijaykarnataka.com/news/mangaluru/kuriya-ganapathi-shastri-ganesh-kolakadi-sheni-award/articleshow/67313603.cms |title=ಕುರಿಯ ಗಣಪತಿ ಶಾಸ್ತ್ರಿ, ಗಣೇಶ ಕೊಲೆಕಾಡಿಗೆ ಶೇಣಿ ಪ್ರಶಸ್ತಿ |publisher=ವಿಜಯ ಕರ್ನಾಟಕ |access-date=16 June 2026}}</ref> * '''ಶ್ರೀ ವಿದ್ಯಾಮಾನ್ಯ ಯಕ್ಷಕಲಾ ಪ್ರಶಸ್ತಿ''' (2022) – ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ವಿಶಿಷ್ಟ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದರು.<ref>{{cite web |url=https://udayavani.com/topnews-karnataka-edition/yakashagana-kuriya-ganapathi-shastri?lang=kn |title=ಕುರಿಯ ಗಣಪತಿ ಶಾಸ್ತ್ರಿಗೆ ಶ್ರೀ ವಿದ್ಯಾಮಾನ್ಯ ಯಕ್ಷಕಲಾ ಪ್ರಶಸ್ತಿ |publisher=ಉದಯವಾಣಿ |access-date=16 June 2026}}</ref> == ಕೊಡುಗೆ == ತೆಂಕುತಿಟ್ಟು ಯಕ್ಷಗಾನದಲ್ಲಿ ಭಾಗವತಿಕೆಯ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಕುರಿಯ ಗಣಪತಿ ಶಾಸ್ತ್ರಿಯವರ ಕೊಡುಗೆ ಮಹತ್ವದ್ದಾಗಿದೆ. ಅವರು ಅನೇಕ ಕಲಾವಿದರಿಗೆ ಮಾರ್ಗದರ್ಶನ ನೀಡಿದ್ದು, ಯಕ್ಷಗಾನ ಕ್ಷೇತ್ರದಲ್ಲಿ ಶಿಸ್ತು, ಸಂಪ್ರದಾಯ ಮತ್ತು ಕಲಾತ್ಮಕತೆಯ ಸಮನ್ವಯವನ್ನು ಕಾಪಾಡಿಕೊಂಡು ಬಂದಿದ್ದಾರೆ. == ಉಲ್ಲೇಖಗಳು == {{Reflist}} [[ವರ್ಗ:ಯಕ್ಷಗಾನ ಕಲಾವಿದರು]] [[ವರ್ಗ:ಕರ್ನಾಟಕದ ಕಲಾವಿದರು]] [[ವರ್ಗ:ಜೀವಂತ ವ್ಯಕ್ತಿಗಳು]] p8flzwrlkaj8t8twiv3v8x4xqn6i6ku ಗೇರುಕಟ್ಟೆ ಗಂಗಯ್ಯ ಶೆಟ್ಟಿ 0 179383 1376289 1375146 2026-07-04T08:35:09Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1376289 wikitext text/x-wiki == ಆರಂಭಿಕ ಜೀವನ == ಗೇರುಕಟ್ಟೆ ಗಂಗಯ್ಯ ಶೆಟ್ಟಿಯವರು [[ದಕ್ಷಿಣ ಕನ್ನಡ]] ಜಿಲ್ಲೆಯ [[ಬೆಳ್ತಂಗಡಿ]] ತಾಲ್ಲೂಕಿನ ಗೇರುಕಟ್ಟೆಯಲ್ಲಿ ಅಮ್ಮು ಶೆಟ್ಟಿ ಮತ್ತು ಕಮಲ ದಂಪತಿಯವರ ಪುತ್ರರಾಗಿ ಜನಿಸಿದರು. ಬಾಲ್ಯದಲ್ಲಿಯೇ ಯಕ್ಷಗಾನದತ್ತ ಆಕರ್ಷಿತರಾದ ಅವರು ತಮ್ಮ 16ನೇ ವಯಸ್ಸಿನಲ್ಲಿ ಯಕ್ಷಗಾನ ಕ್ಷೇತ್ರವನ್ನು ಪ್ರವೇಶಿಸಿದರು. [[ಧರ್ಮಸ್ಥಳ]] ಯಕ್ಷಗಾನ ಕೇಂದ್ರದಲ್ಲಿ ಖ್ಯಾತ ಯಕ್ಷಗಾನ ಗುರು ಪಡ್ರೆ ಚಂದು ಅವರ ಬಳಿ ತರಬೇತಿ ಪಡೆದರು.<ref>{{cite news |title=Mangaluru: Yakshagana artiste Gerukatte Gangaiah Shetty collapses during performance, dies |url=https://www.daijiworld.com/news/newsDisplay.aspx?newsID=443923 |work=Daijiworld |date=23 March 2017}}</ref><ref>{{cite news |title=Yakshagana artiste collapses on stage, dies |url=https://www.business-standard.com/amp/article/pti-stories/yakshagana-artiste-collapses-on-stage-dies-117032300842_1.html |work=PTI |date=23 March 2017}}</ref> == ಯಕ್ಷಗಾನ ಸೇವೆ == ಗಂಗಯ್ಯ ಶೆಟ್ಟಿಯವರು ಸುಮಾರು 47 ವರ್ಷಗಳ ಕಾಲ ಕಟೀಲು ಶ‍್ರೀದುರ್ಗಾಪರಮೇಶ್ವರಿ ಯಕ್ಷಗಾನ ಮೇಳದೊಂದಿಗೆ ಸಂಬಂಧ ಹೊಂದಿದ್ದರು. ಬಣ್ಣದ ವೇಷಧಾರಿಯಾಗಿ ಅವರು ಮಹಿಷಾಸುರ, ಮೈರಾವಣ, ರಾವಣ, ಕುಂಭಕರ್ಣ, ಹಿರಣ್ಯಾಕ್ಷ, ಅರುಣಾಸುರ ಮೊದಲಾದ ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರ ಮನಗೆದ್ದಿದ್ದರು. ವಿಶೇಷವಾಗಿ ''ದೇವೀ ಮಹಾತ್ಮೆ'' ಪ್ರಸಂಗದಲ್ಲಿನ ಮಹಿಷಾಸುರ ಪಾತ್ರದ ಅಭಿನಯದಿಂದ ಅವರು ಯಕ್ಷಗಾನ ರಂಗದಲ್ಲಿ ವಿಶಿಷ್ಟ ಖ್ಯಾತಿ ಗಳಿಸಿದ್ದರು.<ref>{{cite news |title=Veteran Yakshagana artist Gerukatte Gangaiah Shetty dies while performing on stage |url=https://www.thenewsminute.com/karnataka/veteran-yakshagana-artist-gerukatte-gangayya-shetty-dies-while-performing-stage-59119 |work=The News Minute |date=23 March 2017 }}{{Dead link|date=ಜುಲೈ 2026 |bot=InternetArchiveBot |fix-attempted=yes }}</ref><ref>{{cite news |title=Tragedy on stage: Yakshagana artiste Gangaiah Shetty collapses performing Arunasura |url=https://www.deccanchronicle.com/nation/in-other-news/240317/tragedy-on-stage-yakshagana-artiste-gangaiah-shetty-collapses-performing-arunasura.html |work=Deccan Chronicle |date=24 March 2017}}</ref> ಸುಮಾರು ಹದಿನೈದು ವರ್ಷಗಳ ಹಿಂದೆ ಅವರಿಗೆ ಹೃದಯಾಘಾತ ಉಂಟಾದ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯ ಮೇರೆಗೆ ಮಹಿಷಾಸುರನಂತಹ ದೈಹಿಕ ಶ್ರಮ ಹೆಚ್ಚಿರುವ ಪಾತ್ರಗಳನ್ನು ನಿರ್ವಹಿಸುವುದನ್ನು ಅವರು ಕಡಿಮೆ ಮಾಡಿದ್ದರು. ಆದಾಗ್ಯೂ ಯಕ್ಷಗಾನ ಸೇವೆಯನ್ನು ಮುಂದುವರಿಸಿದ್ದರು.<ref>{{cite news |title=Yakshagana artiste collapses on stage, dies |url=https://www.business-standard.com/amp/article/pti-stories/yakshagana-artiste-collapses-on-stage-dies-117032300842_1.html |work=PTI |date=23 March 2017}}</ref> == ಪ್ರಶಸ್ತಿಗಳು ಮತ್ತು ಗೌರವಗಳು == ಮಂಗಳೂರು ವಿಶ್ವವಿದ್ಯಾಲಯದ ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರವು 2012–13ನೇ ಸಾಲಿನ ''ಯಕ್ಷಮಂಗಲ ಪ್ರಶಸ್ತಿ''ಗೆ ಗಂಗಯ್ಯ ಶೆಟ್ಟಿಯವರನ್ನು ಆಯ್ಕೆ ಮಾಡಿತ್ತು. ಯಕ್ಷಗಾನ ಕ್ಷೇತ್ರಕ್ಕೆ ಅವರು ಸಲ್ಲಿಸಿದ ದೀರ್ಘಕಾಲದ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿತ್ತು.<ref>{{cite news |title=Yakshagana award for Gerukatte Gangaiah Shetty |url=https://www.thehindu.com/news/cities/Mangalore/yakshagana-award-for-gerukatte-gangayya-shetty/article4639725.ece |work=The Hindu |date=20 April 2013}}</ref> == ನಿಧನ == 2017ರ ಮಾರ್ಚ್ 22ರಂದು ಮಂಗಳೂರಿನ ಸಮೀಪದ ಎಕ್ಕಾರಿನ ದುರ್ಗಾನಗರದಲ್ಲಿ ನಡೆಯುತ್ತಿದ್ದ ''ಕಟೀಲು ಕ್ಷೇತ್ರ ಮಹಾತ್ಮೆ'' ಯಕ್ಷಗಾನ ಪ್ರಸಂಗದಲ್ಲಿ ಅರುಣಾಸುರ ಪಾತ್ರವನ್ನು ನಿರ್ವಹಿಸುತ್ತಿದ್ದ ವೇಳೆ ಗಂಗಯ್ಯ ಶೆಟ್ಟಿಯವರು ವೇದಿಕೆಯ ಮೇಲೆಯೇ ಕುಸಿದು ಬಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆಯೇ ನಿಧನರಾದರು. ಆ ಸಂದರ್ಭದಲ್ಲಿ ಅವರಿಗೆ 63 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಮತ್ತು ಮೂವರು ಪುತ್ರರನ್ನು ಅಗಲಿದ್ದರು.<ref>{{cite news |title=Yakshagana artiste collapses on stage, dies |url=https://www.business-standard.com/amp/article/pti-stories/yakshagana-artiste-collapses-on-stage-dies-117032300842_1.html |work=PTI |date=23 March 2017}}</ref><ref>{{cite news |title=Noted Yakshagana artiste Gangayya Shetty dies on stage |url=https://www.deccanherald.com/content/602876/noted-yakshagana-artiste-gangayya-shetty.html |work=Deccan Herald |date=23 March 2017}}</ref><ref>{{cite news |title=Veteran Yakshagana artiste Gerukatte Gangaiah Shetty collapses to death on stage |url=https://www.mangaloretoday.com/main/Veteran-Yakshagana-artiste-Gerukatte-Gangaiah-Shetty-collapses-to-death-on-stage.html |work=Mangalore Today |date=23 March 2017}}</ref><ref>{{cite news |title=ಖ್ಯಾತ ಯಕ್ಷಗಾನ ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ರು ಇನ್ನಿಲ್ಲ |url=https://vijaykarnataka.com/news/mangaluru/renowned-yakshagana-artist-no-more/articleshow/57784557.cms |work=ವಿಜಯ ಕರ್ನಾಟಕ |date=23 March 2017}}</ref> ==ಉಲ್ಲೇಖಗಳು== st69qbdql3il236nuot5b3e0gjmfsny ಸದಸ್ಯ:2511069shreya.v/ನನ್ನ ಪ್ರಯೋಗಪುಟ 2 179426 1376262 1376153 2026-07-03T17:58:50Z 2511069shreya.v 100051 1376262 wikitext text/x-wiki ನನ್ನ ಹೆಸರು ಶ್ರೇಯ.ವಿ .ನನ್ನ ಜೀವನ ಕಥೆ ಎರಡು ವಿಶೇಷ ಜಗಟ್ಟಿಗಳ ಮೇಲಿನ ಒಂದು  ಚೆರುವು .ನಾನು ಹುಟ್ಟಿದ್ದು ಚನ್ನಪತನ , ಒಂದು ಚಿಕ್ಕ ಊರು ಅದು ಪ್ರಪಂಚದಲ್ಲಿ ರಂಗರಂಗಿನ ಮರ ಕೆತ್ತನೆ  ಗೊಂಬೆಗಳಿಗೆ ಪ್ರಸಿದ್ಧ. ನನ್ನ ಬಾಲ್ಯ ಮತ್ತು  ಬೆಳವಣಿಗ ಬ್ಯಾಂಗಲೋರ್ ನಗರದಲ್ಲಿ  ಆಯಿತು . ಚಿಕ್ಕ ಊರಿನ ಸಂಸ್ಕೃತಿ ಮತ್ತು ಸಿಟಿ ಲೈಫ್ ನನ್ನ ಜೀವನದಲ್ಲಿ ಚನ್ನಾಗಿ ಕೂತಾಗಿದೆ ನನ್ನ ಫ್ಯಾಮಿಲಿ ಅಲ್ಲಿ ನನ್ನ  ಅಮ್ಮ ಪೊಲೀಸ್ , ಅಪ್ಪ ಸಿಸ್ಟಮ್ ಅಡ್ಮಿನ್ ನನ್ನ ಅರೋಗ್ಯ ಮತ್ತು ಸಂತೋಷ ಅಮ್ಮನ ಮೇಲೆ ಆಧಾರಿತ ಇದೆ. ನನ್ನ ಫ್ಯಾಮಿಲಿ ಮತ್ತು ಸ್ನೇಹಿತರನ್ನು ಖುಷಿ ಖುಷಿಯಾಗಿ ಇದ್ಧು ನೋಡಲು ನಾನು ಯಾವಾಗಲೂ ಪ್ರಯತ್ನ ಪಡುತೇನೆ ನನ್ನ  ಮುಖ್ಯ  ಬಲವಂತ ವಿಶೇಷ  ಏನಂದ್ರೆ , ನಂಗೆ  ಇಂಗ್ಲಿಷ್ ಕನ್ನಡ , ತಮಿಳ್, ತೆಲುಗು , ಮತ್ತು  ಹಿಂದಿ  ಇವು  ಐದು  ಭಾಷೆಗಳು  ಚನ್ನಾಗಿ  ಬರುತ್ತೆ . ಈ  ಭಾಷೆಗಳು ನನ್ನ ಬೇರೆ ಬೇರೆ ರಾಜ್ಯದ  ಜನರನ್ನು  ಕಲಿತುಕೊಳ್ಲು  , ಅವರ  ಭಾವನೆಗಳನ್ನು ಅರ್ಥ  ಮಾಡಿಕೊಳ್ಲು  ತುಂಬಾ ಸಹಾಯಕ . ಕನ್ನಡ  ನನ್ನ  ಮಾತೃ  ಭಾಷೆ . ಆದರೆ  ನಾನು  ಕೇವಲ  ಸ್ಟ್ಯಾಂಡರ್ಡ್  ಕನ್ನಡ ಅಲ್ಲ , ಕರ್ನಾಟಕ  ಡಾ ಬೇರೆ  ಬೇರೆ  ಭಾಗದ  ಡೈಲೆಕ್ಟ್ಸ್  ನನ್ನದು  ಚನ್ನಾಗಿ  ಮಾತಾಡುತ್ತೇನೆ  ಮಂಡ್ಯ  ಭಾಗದ  ಕನ್ನಡ , ಅದು ತುಂಬಾ  ಗಾವಂತನ  ಮತ್ತೂರ್ ಹೈತ್ಮ್  ಇದ್ದಾರೆ  ನಂಗೆ  ಇಷ್ಟ . ಸ್ಕೂಲ್ ದಿನ  ನ  ಪೂರ್ಣ  ಪ್ರಜ್ಞಾ  ಎಜುಕೇಷನ್ಸ್ನ್ತ್ರೆ ನಲ್ಲಿ  ನಾನು  ಬರಿ  ಸಾಮಾನ್ಯ  ವಿದ್ಯಾರ್ಥಿ  ಅಲ್ಲ , ನಾನು  ಸ್ಕೂಲ್  ಬಂದ್  ಲೀಡರ್  ಆಗಿ  ಕೆಲಸಮಾಡಿದೆ. ಈ  ದಯಿತ್ವಾದಿ  ನಂಗೆ  ಡಿಸಿಪ್ಲಿನ್ , ಕಾನ್ಫಿಡೆನ್ಸ್  ಮತ್ತು  ಲೀಡರ್ಶಿಪ್  ಕಳಿಸಿದೆ . ಜನ  ಮುಂದೆ  ನಿಂತು  ಟೀಮ್ ನ  ಲೀಡ್  ಮಾಡಿದ್ದು  ನನ್ನ  ಲೀಡರ್ಶಿಪ್  ಕ್ವಾಲಿಟಿಸ್  ನ  ಬೆಳೆಸಿದೆ .ಸಂಗೀತ  ಮತ್ತು  ಕ್ರೀಟಿ  ನನ್ನಲೈಫ್ ನಲ್ಲಿ  ಮುಖ್ಯವಾದ  ಭಾಗ . ಸ್ಕೂಲ್  ನಲ್ಲಿ  ನಾನು  ಥಂರೌಬಲ್  ಟೀಮ್  ನ  ಆಕ್ಟಿವ್  ಪ್ಲೇಯರ್  ಆಗಿ  ಕೆಲಸ  ಮಾಡಿದೆ . ಈ  ಕ್ರೀಟಿ  ನಿಂದ  ಟೀಮ್ವರ್ಕ್ , ಸ್ಟ್ರಾಟೆಜಿಕ್  ಥಿಂಕಿಂಗ್  ಮತ್ತು   ಶಾರೀರಿಕ ಇಂಡ್ಯೂರಾಂಚೆ  ನ  ಕಲಿತುಕೊಳ್ಳೋದು  ನಾನುಅರ್ಥ ಮಾಡ್ಕೊಂಡಿದ್ದೀನಿ . ಸ್ಕೂಲ್  ನಲ್ಲಿ  ನಾನು  ಬಂದ್ ಲೆಡೆರ್ ಆಗಿ ಟೀಮ್  ಪ್ಲೇಯರ್  ಆಗಿ  ಇರಲು  ಚನ್ನಾಗಿ  ಬ್ಯಾಲೆನ್ಸ್  ಮಾಡ್ಕೊಂಡಿದ್ದೀನಿ . ಸ್ಕೂಲ್  ಮುಗಿದ  ಮೇಲೆ  ನಾನು  ಕ್ರೈಸ್ಟ್  ಜೂನಿಯರ್  ಕಾಲೇಜು  (ಸಿಜ್ಚ್) , ಬ್ಯಾಂಗಲೋರ್  ಗೆ  ಸೇರಿದೆ . ಸಿಜ್ಚ್  ತುಂಬಾ  ಪ್ರೀಮಿಯರ್  ಕಾಲೇಜು , ಇಲ್ಲಿ  ಅಕಾಡೆಮಿಕ್  ರಿಗೋರ್  ಮತ್ತು  ಹೋಲಿಸ್ಟಿಕ್  ಸ್ಟೂಡೆಂಟ್  ಡೆವಲಪ್ಮೆಂಟ್  ನಂಗೆ  ತುಂಬಾ  ಹೆಲ್ಪ್  ಮಾಡಿತು . ಕ್ಯಾಂಪಸ್  ನಲ್ಲಿ  ನಾನು  ಚನ್ನಾಗಿ  ಗ್ರೋ  ಆಗಲು  ಒಳ್ಳೆ  ಪ್ಲಾಟ್ಫಾರ್ಮ್  ಸಿಗಿತು . ಸಿಜ್ಚ್  ಎನ್ವಿರಾನ್ಮೆಂಟ್  ನಂಗೆ  ತುಂಬಾ  ಇಷ್ಟ , ಅದಕ್ಕೆ  ನಾನು  ನನ್ನ  ಉಂಡೇರ್ಗ್ರಾಜುಯೇಟ್  ಡಿಗ್ರಿ  ಕೂಡ  ಕ್ರೈಸ್ಟ್  ಯೂನಿವರ್ಸಿಟಿ  ನಲ್ಲಿ  ಕಂಟಿನ್ಯೂ  ಮಾಡ್ತಿದ್ದೀನಿ . ಈ  ಯೂನಿವರ್ಸಿಟಿ  ನಲ್ಲಿ  ನನ್ನ  ಪ್ರೊಫೆಷನಲ್   ಕೆರಿಯರ್  ಮತ್ತು   ಅಕಾಡೆಮಿಕ್   ಫ್ಯೂಚರ್  ಮಾಡ್ತಿದ್ದೀನಿ . ಪ್ರತಿ  ದಿನ  ನಾನು   ಹೊಸ  ಹೊಸ  ಕಲಿಕೆ  ಮಾಡುವೆ  ಮತ್ತು  ನನ್ನ  ಸ್ಕಿಲ್ಸ್  ನ  ಅಪ್ಗ್ರೇಡ್  ಮಾಡ್ತಿದ್ದೀನಿ . ನನ್ನ  ಹೊಬಿಬಿಎಸ್  ಮತ್ತು  ಫಾಶನ್ಸ್  ತುಂಬಾ  ವಿವಿಧ .ನನ್ನ  ಹೊಬಿಬಿಎಸ್  ನಲ್ಲಿ. ಖುಷಿ ಹಾಗು ಸಂತೋಷ ಸೀಗೇರುತಡೆ ಡಾನ್ಸ್  ನ  ನಾನು  ತುಂಬಾ  ಇಷ್ಟಪಡುತ್ತೇನೆ , ಅದು  ನನ್ನ  ಎಮೋಷನ್ಸ್   ನ  ಎಕ್ಸ್ಪ್ರೆಸ್  ಮಾಡಲು  ಉತ್ತಮ  ಮಾಧ್ಯಮ . ಡಾನ್ಸ್  ಮಾಡುವಾಗ  ನಂಗೆ  ತುಂಬಾ  ಖುಷಿ  ಲಭ್ಯವಾಗುತ್ತೆ . ಶೂಟಿಂಗ್  : ಇದು   ನಾನು  ಫೋಕಸ್ , ಪೆಟಿಎನ್ಸ್ , ಕಾನ್ಸಂಟ್ರೇಶನ್  ಮತ್ತು  ಮೈಂಡ್  ಕಾಲಂ  ಆಗಿ  ಇಟ್ಟೋಕೊಳ್ಳುವುದು  ಕಲಿತಿದೆ . ಇದು  ನನ್ನ  ಜೀವನದಲ್ಲಿ  ಡಿಸಿಪ್ಲಿನ್  ತಂದಿದೆ . ಟ್ರಾವೆಲ್ಲಿಂಗ್  ನಂಗೆ  ತುಂಬಾ  ಪ್ರೀತಿ , ಹೊಸ  ಊರಿಗೆ  ಹೊಂದುವುದು , ಹೊಸ  ಅನುಭವಗಳು  ಕೊಡುತ್ತೆ .   ಫೋಟೋಶೂಟ್ ,: ನೇಚರ್   ನ  ಕ್ಯಾಪ್ಚರ್  ಮಾಡೋದು  ನನ್ನ  ತುಂಬ  ಪ್ರಿಯವಾದ  ಕಾಲ. ನನ್ನ  ಫ್ರೆಂಡ್ಸ್  ನನ್ನ  ಒಬ್ಬ  ರೆಲಿಅಬಲೆ , ಜೊಯ್ಫುಲ್  ಮತ್ತು  ಫೈಎರ್ಸ್ನಲ್ಯ್  ಲಾಯಲ್  ಕಂಪ್ಯಾನಿಯನ್  ಅಂತ  ಅನುಕೊಳ್ತಾರೆ . ನಾನು  ಯಾವಾಗ್ಲೂ  ಅವರ  ಜೀವನದಲ್ಲಿ  ಖುಷಿ  ತರಲು  ಸಿದ್ಧನಾಗಿದ್ದೀನಿ. ನಾನು   ನನ್ನ ಫ್ಯಾಮಿಲಿ ಮತ್ತು ನನ್ನ ಫ್ರೆಂಡ್ಸ್  ಅವರನ್ನ ಪ್ರತೀಸುತನೆ . ಇದ್ದು ನನ್ನ ಪರಿಚಾಯ g61updo7kpzpme24j3n84km2x529uia ಶ್ರೀ ಅಮೃತೇಶ್ವರ ದೇವಾಲಯ ವಾಮಂಜೂರು 0 179565 1376242 1376239 2026-07-03T12:10:52Z Prathvi Acharya 87484 1376242 wikitext text/x-wiki [[File:Shri Amrutheshwara Temple, Vamanjoor.jpg|thumb||ಶ್ರೀ ಅಮೃತೇಶ್ವರ ದೇವಾಲಯ]] '''ಶ್ರೀ ಅಮೃತೇಶ್ವರ ದೇವಾಲಯವು''' [[ಮಂಗಳೂರು]]-[[ಮೂಡಬಿದ್ರಿ]] ಹೆದ್ದಾರಿಯಲ್ಲಿರುವ ([[ತಿರುವೈಲು]], [[ವಾಮಂಜೂರು]]) ಪ್ರಸಿದ್ಧ ಮತ್ತು ಅತ್ಯಂತ ಹಳೆಯ ಶಿವ ದೇವಾಲಯವಾಗಿದೆ. ಪ್ರಕೃತಿ ಸೌಂದರ್ಯದ ನಡುವೆ ನೆಲೆಸಿರುವ ಈ ದೇವಸ್ಥಾನವು ದೈನಂದಿನ ಪೂಜೆಗಳೊಂದಿಗೆ ಮೃತ್ಯುಂಜಯ ಹೋಮ, ರಂಗಪೂಜೆಗಳಿಗೆ ಹೆಸರುವಾಸಿಯಾಗಿದೆ. ಇದು ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಶಕ್ತಿಶಾಲಿ ಸ್ಥಳವೆಂದು ನಂಬಲಾಗಿದೆ.<ref>https://mangaloreheritage.com/temples/vamanjoor-amrutheshwara-temple/</ref> ==ದೇವತೆಗಳು== ಈ ದೇವಾಲಯದಲ್ಲಿ ಈ ಕೆಳಗಿನ ದೇವತೆಗಳನ್ನು ಪೂಜಿಸಲಾಗುತ್ತದೆ. *ಶ್ರೀ [[ಗಣಪತಿ]] ( [[ಗಣೇಶ]] ದೇವರು) *ಶ್ರೀ [[ಅಮೃತೇಶ್ವರ]]([[ಶಿವ]] ದೇವರು) *ಶ್ರೀ [[ಕೊಡಮಣಿತ್ತಾಯ]] ಮತ್ತು [[ಪರಿವಾರ ದೈವಗಳು]] *ಶ್ರೀ [[ವಾಸುಕಿ]](ಆವರಣದ ಹೊರಗಿನ ಭಾಗದಲ್ಲಿ ನಾಗದೇವರ ಕಟ್ಟೆಯಿದೆ *ವಸಂತ ಮಂಟಪ ==ಅಮೃತೇಶ್ವರ ದೇವಾಲಯದ ವಿಶೇಷತೆಗಳು== *ಪೂಜಾ ಸಮಯ: ಬೆಳಿಗ್ಗೆ 6:30 ರಿಂದ 12:30 ಮತ್ತು ಸಂಜೆ 5 ರಿಂದ 7:30. *ವಿಶೇಷ ಪೂಜೆಗಳು: ಮೃತ್ಯುಂಜಯ ಹೋಮ, ಸ್ವಯಂವರ ಪಾರ್ವತಿ ಅರ್ಚನೆ, ಮತ್ತು ರಂಗಪೂಜೆ. *ಸಂಸ್ಕೃತಿ: ದೇವಸ್ಥಾನದ ಟ್ರಸ್ಟ್ [[ಯಕ್ಷಗಾನ]] ತಂಡವನ್ನು ನಿರ್ವಹಿಸುತ್ತದೆ ಮತ್ತು ವಾರ್ಷಿಕ [[ಕಂಬಳ]] ಕಾರ್ಯಕ್ರಮವನ್ನು ಆಯೋಜಿಸುತ್ತದೆ. *ಪರಿಸರ: ಈ ಪ್ರದೇಶವು ಹತ್ತಿರದ ಭತ್ತದ ಗದ್ದೆಗಳೊಂದಿಗೆ ಸುಂದರವಾದ ಗ್ರಾಮೀಣ ದೃಶ್ಯವನ್ನು ನೀಡುತ್ತದೆ. ವಾರ್ಷಿಕ ಉತ್ಸವದ ದಿನಗಳಲ್ಲಿ ಅಲ್ಲದೆ ಎಪ್ರಿಲ್ ತಿಂಗಳ ಉಳಿದ ಎಲ್ಲಾ ದಿನಗಳಲ್ಲಿ ಕೂಡ ಮಧ್ಯಾಹ್ನ 12.30 ರಿಂದ 2.00 ಗಂಟೆ ವರೆಗೆ ಹಾಗೂ ಪ್ರತೀ ಸೋಮವಾರ, ಸಂಕ್ರಮಣ, ಮಹಾಶಿವರಾತ್ರಿ ನಾಗರಪಂಚಮಿಯಂದು ಮತ್ತು ಧನುರ್ಮಾಸದಲ್ಲಿ ಮಧ್ಯಾಹ್ನ 12.30 ರಿಂದ 1.30ರ ವರೆಗೆ ಸೇವಾರ್ಥಿಗಳಿಂದ ಶ್ರೀ ಕ್ಷೇತ್ರದಲ್ಲಿ ಅನ್ನಸಂತರ್ಪಣೆಯು ನಡೆಯುತ್ತದೆ. ===ವಾರ್ಷಿಕ ಉತ್ಸವ=== ಅಮೃತೇಶ್ವರ ದೇವರ ಉತ್ಸವವು ೧೧ ದಿನಗಳ ಕಾಲ ನಡೆಯುತ್ತದೆ.ಈ ೧೧ ದಿನದ ಉತ್ಸವವನ್ನು ಬಹಳ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ.ಉತ್ಸವದ ಪ್ರಮುಖ ಆಚರಣೆಗಳು ಧ್ವಜರೋಹಣ,ಶತರುದ್ರಾಭಿಷೇಕ,ತಪ್ಪಂಗಾಯಿ,ಬಯನ ಬಲಿ ಉತ್ಸವ,ಭಜನಾ ಕಾರ್ಯಕ್ರಮ,ಗಣಪತಿ ಹೋಮ,ತುಲಾಭಾರ ಸೇವೆ, 5 ದಿನ ಚೆಂಡು ಉತ್ಸವ,ಚಂದ್ರಮಂಡಲೋತ್ಸವ,ಕೊಡಮಣಿತ್ತಾಯ ದೈವದ ಭೇಟಿ,ರಥೋತ್ಸವ,ಓಕುಳಿ,ಧ್ವಜ ಅವರೋಹಣ,ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳ ನೇಮ. ==ಉಲ್ಲೇಖಗಳು== {{Reflist}} ==ಬಾಹ್ಯ ಕೊಂಡಿಗಳು== *[https://en.wikipedia.org/wiki/Kudupu Kudupu] *[https://en.wikipedia.org/wiki/Pilikula_Nisargadhama Pilikula Nisargadhama] * https://pilikula.karnataka.gov.in/19/regional-science-centre/en{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }} *https://en.wikipedia.org/wiki/Swami_Vivekananda_Planetarium#:~:text=The%20planetarium%20is%20located%20at,Bengaluru%2C%20the%20capital%20of%20Karnataka. * https://www.manasawaterpark.com/ *https://wanderlog.com/place/details/13769614/pilikula-lake-garden {{Refimprove}} {{Interwikineeded}} [[ವರ್ಗ:ಕರ್ನಾಟಕದ ದೇವಾಲಯಗಳು]] [[ವರ್ಗ:ಮಂಗಳೂರಿನ ದೇವಾಲಯಗಳು]] 236wg918y8updqzoi2iqivx2bxbze2j 1376258 1376242 2026-07-03T16:11:58Z A826 72368 Cleaned up using [[WP:AutoEd|AutoEd]] 1376258 wikitext text/x-wiki [[File:Shri Amrutheshwara Temple, Vamanjoor.jpg|thumb||ಶ್ರೀ ಅಮೃತೇಶ್ವರ ದೇವಾಲಯ]] '''ಶ್ರೀ ಅಮೃತೇಶ್ವರ ದೇವಾಲಯವು''' [[ಮಂಗಳೂರು]]-[[ಮೂಡಬಿದ್ರಿ]] ಹೆದ್ದಾರಿಯಲ್ಲಿರುವ ([[ತಿರುವೈಲು]], [[ವಾಮಂಜೂರು]]) ಪ್ರಸಿದ್ಧ ಮತ್ತು ಅತ್ಯಂತ ಹಳೆಯ ಶಿವ ದೇವಾಲಯವಾಗಿದೆ. ಪ್ರಕೃತಿ ಸೌಂದರ್ಯದ ನಡುವೆ ನೆಲೆಸಿರುವ ಈ ದೇವಸ್ಥಾನವು ದೈನಂದಿನ ಪೂಜೆಗಳೊಂದಿಗೆ ಮೃತ್ಯುಂಜಯ ಹೋಮ, ರಂಗಪೂಜೆಗಳಿಗೆ ಹೆಸರುವಾಸಿಯಾಗಿದೆ. ಇದು ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಶಕ್ತಿಶಾಲಿ ಸ್ಥಳವೆಂದು ನಂಬಲಾಗಿದೆ.<ref>https://mangaloreheritage.com/temples/vamanjoor-amrutheshwara-temple/</ref> ==ದೇವತೆಗಳು== ಈ ದೇವಾಲಯದಲ್ಲಿ ಈ ಕೆಳಗಿನ ದೇವತೆಗಳನ್ನು ಪೂಜಿಸಲಾಗುತ್ತದೆ. * ಶ್ರೀ [[ಗಣಪತಿ]] ( [[ಗಣೇಶ]] ದೇವರು) * ಶ್ರೀ [[ಅಮೃತೇಶ್ವರ]]([[ಶಿವ]] ದೇವರು) * ಶ್ರೀ [[ಕೊಡಮಣಿತ್ತಾಯ]] ಮತ್ತು [[ಪರಿವಾರ ದೈವಗಳು]] * ಶ್ರೀ [[ವಾಸುಕಿ]](ಆವರಣದ ಹೊರಗಿನ ಭಾಗದಲ್ಲಿ ನಾಗದೇವರ ಕಟ್ಟೆಯಿದೆ * ವಸಂತ ಮಂಟಪ ==ಅಮೃತೇಶ್ವರ ದೇವಾಲಯದ ವಿಶೇಷತೆಗಳು== * ಪೂಜಾ ಸಮಯ: ಬೆಳಿಗ್ಗೆ 6:30 ರಿಂದ 12:30 ಮತ್ತು ಸಂಜೆ 5 ರಿಂದ 7:30. * ವಿಶೇಷ ಪೂಜೆಗಳು: ಮೃತ್ಯುಂಜಯ ಹೋಮ, ಸ್ವಯಂವರ ಪಾರ್ವತಿ ಅರ್ಚನೆ, ಮತ್ತು ರಂಗಪೂಜೆ. * ಸಂಸ್ಕೃತಿ: ದೇವಸ್ಥಾನದ ಟ್ರಸ್ಟ್ [[ಯಕ್ಷಗಾನ]] ತಂಡವನ್ನು ನಿರ್ವಹಿಸುತ್ತದೆ ಮತ್ತು ವಾರ್ಷಿಕ [[ಕಂಬಳ]] ಕಾರ್ಯಕ್ರಮವನ್ನು ಆಯೋಜಿಸುತ್ತದೆ. * ಪರಿಸರ: ಈ ಪ್ರದೇಶವು ಹತ್ತಿರದ ಭತ್ತದ ಗದ್ದೆಗಳೊಂದಿಗೆ ಸುಂದರವಾದ ಗ್ರಾಮೀಣ ದೃಶ್ಯವನ್ನು ನೀಡುತ್ತದೆ. ವಾರ್ಷಿಕ ಉತ್ಸವದ ದಿನಗಳಲ್ಲಿ ಅಲ್ಲದೆ ಎಪ್ರಿಲ್ ತಿಂಗಳ ಉಳಿದ ಎಲ್ಲಾ ದಿನಗಳಲ್ಲಿ ಕೂಡ ಮಧ್ಯಾಹ್ನ 12.30 ರಿಂದ 2.00 ಗಂಟೆ ವರೆಗೆ ಹಾಗೂ ಪ್ರತೀ ಸೋಮವಾರ, ಸಂಕ್ರಮಣ, ಮಹಾಶಿವರಾತ್ರಿ ನಾಗರಪಂಚಮಿಯಂದು ಮತ್ತು ಧನುರ್ಮಾಸದಲ್ಲಿ ಮಧ್ಯಾಹ್ನ 12.30 ರಿಂದ 1.30ರ ವರೆಗೆ ಸೇವಾರ್ಥಿಗಳಿಂದ ಶ್ರೀ ಕ್ಷೇತ್ರದಲ್ಲಿ ಅನ್ನಸಂತರ್ಪಣೆಯು ನಡೆಯುತ್ತದೆ. ===ವಾರ್ಷಿಕ ಉತ್ಸವ=== ಅಮೃತೇಶ್ವರ ದೇವರ ಉತ್ಸವವು ೧೧ ದಿನಗಳ ಕಾಲ ನಡೆಯುತ್ತದೆ. ಈ ೧೧ ದಿನದ ಉತ್ಸವವನ್ನು ಬಹಳ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಉತ್ಸವದ ಪ್ರಮುಖ ಆಚರಣೆಗಳು ಧ್ವಜರೋಹಣ, ಶತರುದ್ರಾಭಿಷೇಕ, ತಪ್ಪಂಗಾಯಿ, ಬಯನ ಬಲಿ ಉತ್ಸವ, ಭಜನಾ ಕಾರ್ಯಕ್ರಮ, ಗಣಪತಿ ಹೋಮ, ತುಲಾಭಾರ ಸೇವೆ, 5 ದಿನ ಚೆಂಡು ಉತ್ಸವ, ಚಂದ್ರಮಂಡಲೋತ್ಸವ, ಕೊಡಮಣಿತ್ತಾಯ ದೈವದ ಭೇಟಿ, ರಥೋತ್ಸವ, ಓಕುಳಿ, ಧ್ವಜ ಅವರೋಹಣ, ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳ ನೇಮ. ==ಉಲ್ಲೇಖಗಳು== {{Reflist}} ==ಬಾಹ್ಯ ಕೊಂಡಿಗಳು== * [https://en.wikipedia.org/wiki/Kudupu Kudupu] * [https://en.wikipedia.org/wiki/Pilikula_Nisargadhama Pilikula Nisargadhama] * https://pilikula.karnataka.gov.in/19/regional-science-centre/en{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }} * https://en.wikipedia.org/wiki/Swami_Vivekananda_Planetarium#:~:text=The%20planetarium%20is%20located%20at,Bengaluru%2C%20the%20capital%20of%20Karnataka. * https://www.manasawaterpark.com/ * https://wanderlog.com/place/details/13769614/pilikula-lake-garden {{Refimprove}} {{Interwikineeded}} [[ವರ್ಗ:ಕರ್ನಾಟಕದ ದೇವಾಲಯಗಳು]] [[ವರ್ಗ:ಮಂಗಳೂರಿನ ದೇವಾಲಯಗಳು]] 3jb700fmebfzb20319s6c3afz9szbfs ಕಾಚುಕುಂಜುಂಬ ದೈವ 0 179567 1376244 2026-07-03T13:13:52Z Prathvi Acharya 87484 ಹೊಸ ಪುಟ: [[File:Kachukujumba Daiva.jpg|thumb|ಕಾಚುಕುಂಜುಂಬ]] '''ಕಾಚುಕುಂಜುಂಬ (Kachu Kujumba) '''ಎನ್ನುವುದು ತುಳುನಾಡಿನ [[ದಕ್ಷಿಣ ಕನ್ನಡ]] ಪ್ರದೇಶದಲ್ಲಿ, ವಿಶೇಷವಾಗಿ [[ಪಂಜಾ]]ಮತ್ತು [[ಸುಳ್ಯ]] ಭಾಗದಲ್ಲಿ ಭಕ್ತಿಯಿಂದ ಆರಾಧಿಸಲ್ಪಡುವ ಸ್ಥಳೀಯ ರಕ್ಷಕ ದೈವ.... 1376244 wikitext text/x-wiki [[File:Kachukujumba Daiva.jpg|thumb|ಕಾಚುಕುಂಜುಂಬ]] '''ಕಾಚುಕುಂಜುಂಬ (Kachu Kujumba) '''ಎನ್ನುವುದು ತುಳುನಾಡಿನ [[ದಕ್ಷಿಣ ಕನ್ನಡ]] ಪ್ರದೇಶದಲ್ಲಿ, ವಿಶೇಷವಾಗಿ [[ಪಂಜಾ]]ಮತ್ತು [[ಸುಳ್ಯ]] ಭಾಗದಲ್ಲಿ ಭಕ್ತಿಯಿಂದ ಆರಾಧಿಸಲ್ಪಡುವ ಸ್ಥಳೀಯ ರಕ್ಷಕ ದೈವ. ಇತರ ದೈವಗಳಂತೆ ಇವರ ಇತಿಹಾಸ ಮತ್ತು ಪೌರಾಣಿಕ ಹಿನ್ನೆಲೆಯನ್ನು ಪಾಡ್ದನಗಳು (ಮೌಖಿಕ ಜಾನಪದ ಹಾಡುಗಳು) ಮತ್ತು ಆರಾಧನಾ ವಿಧಿಗಳ ಮೂಲಕ ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಿಸಲಾಗಿದೆ.<ref>https://www.google.com/search?q=Kachukujumba+Daiva+in+kannada</ref> ==ಪೌರಾಣಿಕ ಹಿನ್ನೆಲೆ ಅಥವಾ ಇತಿಹಾಸ== ===ಮೂಲ ಮತ್ತು ಜನನ=== *ಪೌರಾಣಿಕ ನಂಬಿಕೆಗಳ ಪ್ರಕಾರ, ಈ ಶಕ್ತಿಯು ಕಾರ್ಣಿಕ ಪುರುಷನಾಗಿ ಅಥವಾ ದೈವಿಕ ಅಂಶವಾಗಿ ಭೂಮಿಯಲ್ಲಿ ಜನಿಸಿತು. *"ಕಾಚು" ಮತ್ತು "ಕುಂಜುಂಬ" ಎಂಬ ಹೆಸರುಗಳು ದೈವದ ಉಗ್ರತೆ, ತೇಜಸ್ಸು ಹಾಗೂ ರಕ್ಷಣಾತ್ಮಕ ಗುಣಗಳನ್ನು ಬಿಂಬಿಸುತ್ತವೆ. ===ಸತ್ಯ ಮತ್ತು ನ್ಯಾಯದ ರಕ್ಷಕ=== *ಕಾಚುಕುಂಜುಂಬ ದೈವವನ್ನು ತುಳುನಾಡಿನ ಸುಳ್ಯ ಮತ್ತು ಪಂಜಾ ಸೀಮೆಯ ಸತ್ಯದ ದೈವ ಎಂದು ಕರೆಯಲಾಗುತ್ತದೆ. *ತನ್ನ ಸೀಮೆಯ ಜನರಿಗೆ ಕಷ್ಟ ಬಂದಾಗ, ಅನ್ಯಾಯ ನಡೆದಾಗ ನ್ಯಾಯ ಒದಗಿಸುವ ಮತ್ತು ಊರಿಗೆ ಬರುವ ಸಾಂಕ್ರಾಮಿಕ ರೋಗ ಹಾಗೂ ಆಪತ್ತುಗಳಿಂದ ರಕ್ಷಿಸುವ ಗ್ರಾಮ ರಕ್ಷಕನಾಗಿ ಈ ದೈವ ಪ್ರಸಿದ್ಧಿಯಾಗಿದೆ. ===ಆರಾಧನಾ ಹಿನ್ನೆಲೆ (ಸ್ಥಾನ ಮತ್ತು ಮಣೆ)=== *ಈ ದೈವವು ಮೊದಲು ಊರಿನ ಪ್ರಮುಖ ಗುತ್ತಿನ ಮನೆತನಗಳಿಗೆ ಅಥವಾ ರಾಜಮನೆತನಗಳಿಗೆ ತನ್ನ ಶಕ್ತಿಯನ್ನು ತೋರ್ಪಡಿಸಿ, ಅಲ್ಲಿ ತನ್ನ ಆರಾಧನೆಗೆ ಸ್ಥಾನ (ಗುಡಿ) ಮತ್ತು ಮಣೆ-ಮಂಚವನ್ನು ಪಡೆದುಕೊಂಡಿತು ಎಂದು ಪಾಡ್ದನಗಳು ಹೇಳುತ್ತವೆ. *ಕೃಷಿ ಸಂಸ್ಕೃತಿಗೆ ಹತ್ತಿರವಾಗಿರುವ ಈ ದೈವವು, ಬೆಳೆಗಳನ್ನು ಪ್ರಾಣಿಗಳಿಂದ ಮತ್ತು ನೈಸರ್ಗಿಕ ವಿಕೋಪಗಳಿಂದ ಕಾಯುತ್ತದೆ ಎಂಬ ನಂಬಿಕೆ ಗಾಢವಾಗಿದೆ. ===ಉಗ್ರ ಮತ್ತು ಕಾರುಣ್ಯದ ರೂಪ=== *ತಪ್ಪು ಮಾಡಿದವರಿಗೆ ತಕ್ಷಣವೇ ಶಿಕ್ಷೆ ನೀಡುವ ಉಗ್ರ ರೂಪ ಹಾಗೂ ನಂಬಿದ ಭಕ್ತರನ್ನು ಹೆತ್ತ ಕರುಳಿನಂತೆ ಕಾಯುವ ಕಾರುಣ್ಯದ ರೂಪ ಎರಡೂ ಈ ದೈವದ ಇತಿಹಾಸದಲ್ಲಿ ಕಂಡುಬರುತ್ತದೆ. *ದೈವದ ನೇಮೋತ್ಸವದ (ಕೋಲ) ಸಮಯದಲ್ಲಿ ಹೇಳಲಾಗುವ ನುಡಿಗಳು (ದೈವದ ಅಭಯ ವಾಕ್ಯಗಳು) ಈ ಇತಿಹಾಸ ಮತ್ತು ಪೌರಾಣಿಕ ಸತ್ಯಕ್ಕೆ ಸಾಕ್ಷಿಯಾಗಿವೆ. ==ಆರಾಧನಾ ಪದ್ಧತಿ (ಕೋಲ/ನೇಮ)== ===ಎಣ್ಣೆ ಕೊಡುವುದು=== *ನೇಮೋತ್ಸವದ ಆರಂಭಿಕ ಹಂತದಲ್ಲಿ ದೈವದ ಪಾತ್ರಿ (ದರ್ಶನ ಪಾತ್ರಿ) ಅಥವಾ ಮಾಧ್ಯಮಸ್ಥರಿಗೆ ಊರಿನ ಯಜಮಾನರು ಅಥವಾ ಗುತ್ತಿನವರು ತೆಂಗಿನ ಎಣ್ಣೆಯನ್ನು ನೀಡುತ್ತಾರೆ. *ಇದು ದೈವದ ಆರಾಧನೆಗೆ ಅಧಿಕೃತವಾಗಿ ಸಮ್ಮತಿ ನೀಡುವುದನ್ನು ಮತ್ತು ಆಚರಣೆಯ ಪವಿತ್ರತೆಯನ್ನು ಸೂಚಿಸುತ್ತದೆ. ===ಪೂಕರೆ ಮತ್ತು ಮಣೆಯ ಪ್ರಾರ್ಥನೆ=== *ದೈವದ ಭಂಡಾರವನ್ನು (ದೈವದ ಆಯುಧಗಳು, ಆಭರಣಗಳು ಮತ್ತು ಮುಖವಾಡ) ಪವಿತ್ರ ಗುಡಿಯಿಂದ ಹೊರಗೆ ತರಲಾಗುತ್ತದೆ. *ದೈವದ ಮಣೆ-ಮಂಚದ ಎದುರು ಊರಿನ ಕ್ಷೇಮಕ್ಕಾಗಿ, ಕೃಷಿ ಸಮೃದ್ಧಿಗಾಗಿ ಮತ್ತು ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ನೀಡುವಂತೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ===ಮುಖವರ್ಣಿಕೆ ಮತ್ತು ಪಾರಂಪರಿಕ ಉಡುಪು (ಅಣಿ ಕಟ್ಟುವುದು)=== *ದೈವದ ಆವೇಶ ಬರುವ ಪಾತ್ರಧಾರಿಗಳು (ಸಾಮಾನ್ಯವಾಗಿ ನಲಿಕೆ, ಪರವ ಅಥವಾ ಪಂಬದ ಸಮುದಾಯದವರು) ಮುಖಕ್ಕೆ ಗಾಢವಾದ ನೈಸರ್ಗಿಕ ಬಣ್ಣಗಳನ್ನು ಹಚ್ಚಿಕೊಳ್ಳುತ್ತಾರೆ. *ಕಣ್ಣು ಕೋರೈಸುವ ಉಡುಪುಗಳು, ತಲೆಯ ಮೇಲಿನ ಭವ್ಯವಾದ ಕಿರೀಟ ಮತ್ತು ಬೆನ್ನಿಗೆ ಕಟ್ಟುವ ತೆಂಗಿನ ಗರಿಯ ಭಾರಿ ವಿನ್ಯಾಸದ 'ಅಣಿ' ಯನ್ನು ಧರಿಸಲಾಗುತ್ತದೆ. ಕಾಲಿಗೆ 'ಗಗ್ಗರ' (ಗೆಜ್ಜೆ) ಕಟ್ಟಿಕೊಳ್ಳಲಾಗುತ್ತದೆ. === ಪಾಡ್ದನದ ಗಾಯನ ಮತ್ತು ಆವೇಶ=== *ದೈವದ ವೇಷಧಾರಿಗಳು ಸಿದ್ಧವಾಗುತ್ತಿದ್ದಂತೆ, ಹಿನ್ನೆಲೆಯಲ್ಲಿ ಮಹಿಳೆಯರು ಅಥವಾ ಸಹಾಯಕರು ಕಾಚುಕುಂಜುಂಬ ದೈವದ ಇತಿಹಾಸ, ಸಾಹಸ ಮತ್ತು ಕಾರ್ಣಿಕವನ್ನು ಸಾರುವ ಪಾಡ್ದನಗಳನ್ನು (ಮೌಖಿಕ ಜಾನಪದ ಹಾಡುಗಳು) ಹಾಡುತ್ತಾರೆ. *ಈ ಹಾಡುಗಳ ತೀವ್ರತೆ ಮತ್ತು ಚಂಡೆ-ತಾಳಗಳ ಧ್ವನಿ ಹೆಚ್ಚಾಗುತ್ತಿದ್ದಂತೆ ದೈವದ ಆವೇಶ (ದರ್ಶನ) ಉಂಟಾಗುತ್ತದೆ. ===ಉಗ್ರ ನೃತ್ಯ ಮತ್ತು ಆಚರಣೆ=== *ಆವೇಶ ಬಂದ ದೈವವು ಕೈಯಲ್ಲಿ ಸುದರ್ಶನ ಚಕ್ರ, ಖಡ್ಗ ಅಥವಾ ದೈವಿಕ ಆಯುಧಗಳನ್ನು ಹಿಡಿದು, ಧಗಧಗಿಸುವ ಪಂಜುಗಳ (ದೀವಟಿಗೆ) ಬೆಳಕಿನಲ್ಲಿ ರೌದ್ರವಾಗಿ ನರ್ತಿಸುತ್ತದೆ. *ಕಾಚುಕುಂಜುಂಬ ದೈವವು ಉಗ್ರ ಸ್ವರೂಪದ್ದಾಗಿರುವುದರಿಂದ, ನೃತ್ಯದ ವೇಗ ಮತ್ತು ಗಾಂಭೀರ್ಯ ಭಕ್ತರಲ್ಲಿ ರೋಮಾಂಚನ ಉಂಟುಮಾಡುತ್ತದೆ. ===ದೈವದ ನುಡಿ ಮತ್ತು ನ್ಯಾಯ ತೀರ್ಮಾನ=== *ಕೋಲದ ಅತ್ಯಂತ ಪ್ರಮುಖ ಭಾಗವೆಂದರೆ 'ದೈವದ ನುಡಿ' (ಅಭಯ ವಾಕ್ಯ). ದೈವವು ಗ್ರಾಮಸ್ಥರ, ಕುಟುಂಬಗಳ ನಡುವಿನ ವಿವಾದಗಳನ್ನು ಆಲಿಸಿ ತೀರ್ಪು ನೀಡುತ್ತದೆ. *ಭಕ್ತರಿಗೆ ಮಂತ್ರಾಕ್ಷತೆ ಮತ್ತು ಪ್ರಸಾದವನ್ನು ನೀಡಿ, "ನಿಮ್ಮ ಕಷ್ಟಗಳಿಗೆ ನಾನು ಬೆನ್ನ ಹಿಂದೆ ನಿಂತು ಕಾಯುವೆ" ಎಂದು ಭರವಸೆ ನೀಡುತ್ತದೆ. ==ಉಲ್ಲೇಖಗಳು== {{Reflist}} ==ಬಾಹ್ಯ ಕೊಂಡಿಗಳು== https://spptpanja.blogspot.com/ {{Refimprove}} {{Interwikineeded}} [[ವರ್ಗ:ಕರ್ನಾಟಕದ ದೇವಾಲಯಗಳು]] [[ವರ್ಗ:ದಕ್ಷಿಣ ಕನ್ನಡದ ದೇವಾಲಯಗಳು]] mggd90yehpftaaal0pu1vmu3bzeyepj 1376257 1376244 2026-07-03T16:05:44Z A826 72368 Cleaned up using [[WP:AutoEd|AutoEd]] 1376257 wikitext text/x-wiki [[File:Kachukujumba Daiva.jpg|thumb|ಕಾಚುಕುಂಜುಂಬ]] '''ಕಾಚುಕುಂಜುಂಬ (Kachu Kujumba) '''ಎನ್ನುವುದು ತುಳುನಾಡಿನ [[ದಕ್ಷಿಣ ಕನ್ನಡ]] ಪ್ರದೇಶದಲ್ಲಿ, ವಿಶೇಷವಾಗಿ [[ಪಂಜಾ]] ಮತ್ತು [[ಸುಳ್ಯ]] ಭಾಗದಲ್ಲಿ ಭಕ್ತಿಯಿಂದ ಆರಾಧಿಸಲ್ಪಡುವ ಸ್ಥಳೀಯ ರಕ್ಷಕ ದೈವ. ಇತರ ದೈವಗಳಂತೆ ಇವರ ಇತಿಹಾಸ ಮತ್ತು ಪೌರಾಣಿಕ ಹಿನ್ನೆಲೆಯನ್ನು ಪಾಡ್ದನಗಳು (ಮೌಖಿಕ ಜಾನಪದ ಹಾಡುಗಳು) ಮತ್ತು ಆರಾಧನಾ ವಿಧಿಗಳ ಮೂಲಕ ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಿಸಲಾಗಿದೆ.<ref>https://www.google.com/search?q=Kachukujumba+Daiva+in+kannada</ref> ==ಪೌರಾಣಿಕ ಹಿನ್ನೆಲೆ ಅಥವಾ ಇತಿಹಾಸ== ===ಮೂಲ ಮತ್ತು ಜನನ=== * ಪೌರಾಣಿಕ ನಂಬಿಕೆಗಳ ಪ್ರಕಾರ, ಈ ಶಕ್ತಿಯು ಕಾರ್ಣಿಕ ಪುರುಷನಾಗಿ ಅಥವಾ ದೈವಿಕ ಅಂಶವಾಗಿ ಭೂಮಿಯಲ್ಲಿ ಜನಿಸಿತು. * "ಕಾಚು" ಮತ್ತು "ಕುಂಜುಂಬ" ಎಂಬ ಹೆಸರುಗಳು ದೈವದ ಉಗ್ರತೆ, ತೇಜಸ್ಸು ಹಾಗೂ ರಕ್ಷಣಾತ್ಮಕ ಗುಣಗಳನ್ನು ಬಿಂಬಿಸುತ್ತವೆ. ===ಸತ್ಯ ಮತ್ತು ನ್ಯಾಯದ ರಕ್ಷಕ=== * ಕಾಚುಕುಂಜುಂಬ ದೈವವನ್ನು ತುಳುನಾಡಿನ ಸುಳ್ಯ ಮತ್ತು ಪಂಜಾ ಸೀಮೆಯ ಸತ್ಯದ ದೈವ ಎಂದು ಕರೆಯಲಾಗುತ್ತದೆ. * ತನ್ನ ಸೀಮೆಯ ಜನರಿಗೆ ಕಷ್ಟ ಬಂದಾಗ, ಅನ್ಯಾಯ ನಡೆದಾಗ ನ್ಯಾಯ ಒದಗಿಸುವ ಮತ್ತು ಊರಿಗೆ ಬರುವ ಸಾಂಕ್ರಾಮಿಕ ರೋಗ ಹಾಗೂ ಆಪತ್ತುಗಳಿಂದ ರಕ್ಷಿಸುವ ಗ್ರಾಮ ರಕ್ಷಕನಾಗಿ ಈ ದೈವ ಪ್ರಸಿದ್ಧಿಯಾಗಿದೆ. ===ಆರಾಧನಾ ಹಿನ್ನೆಲೆ (ಸ್ಥಾನ ಮತ್ತು ಮಣೆ)=== * ಈ ದೈವವು ಮೊದಲು ಊರಿನ ಪ್ರಮುಖ ಗುತ್ತಿನ ಮನೆತನಗಳಿಗೆ ಅಥವಾ ರಾಜಮನೆತನಗಳಿಗೆ ತನ್ನ ಶಕ್ತಿಯನ್ನು ತೋರ್ಪಡಿಸಿ, ಅಲ್ಲಿ ತನ್ನ ಆರಾಧನೆಗೆ ಸ್ಥಾನ (ಗುಡಿ) ಮತ್ತು ಮಣೆ-ಮಂಚವನ್ನು ಪಡೆದುಕೊಂಡಿತು ಎಂದು ಪಾಡ್ದನಗಳು ಹೇಳುತ್ತವೆ. * ಕೃಷಿ ಸಂಸ್ಕೃತಿಗೆ ಹತ್ತಿರವಾಗಿರುವ ಈ ದೈವವು, ಬೆಳೆಗಳನ್ನು ಪ್ರಾಣಿಗಳಿಂದ ಮತ್ತು ನೈಸರ್ಗಿಕ ವಿಕೋಪಗಳಿಂದ ಕಾಯುತ್ತದೆ ಎಂಬ ನಂಬಿಕೆ ಗಾಢವಾಗಿದೆ. ===ಉಗ್ರ ಮತ್ತು ಕಾರುಣ್ಯದ ರೂಪ=== * ತಪ್ಪು ಮಾಡಿದವರಿಗೆ ತಕ್ಷಣವೇ ಶಿಕ್ಷೆ ನೀಡುವ ಉಗ್ರ ರೂಪ ಹಾಗೂ ನಂಬಿದ ಭಕ್ತರನ್ನು ಹೆತ್ತ ಕರುಳಿನಂತೆ ಕಾಯುವ ಕಾರುಣ್ಯದ ರೂಪ ಎರಡೂ ಈ ದೈವದ ಇತಿಹಾಸದಲ್ಲಿ ಕಂಡುಬರುತ್ತದೆ. * ದೈವದ ನೇಮೋತ್ಸವದ (ಕೋಲ) ಸಮಯದಲ್ಲಿ ಹೇಳಲಾಗುವ ನುಡಿಗಳು (ದೈವದ ಅಭಯ ವಾಕ್ಯಗಳು) ಈ ಇತಿಹಾಸ ಮತ್ತು ಪೌರಾಣಿಕ ಸತ್ಯಕ್ಕೆ ಸಾಕ್ಷಿಯಾಗಿವೆ. ==ಆರಾಧನಾ ಪದ್ಧತಿ (ಕೋಲ/ನೇಮ)== ===ಎಣ್ಣೆ ಕೊಡುವುದು=== * ನೇಮೋತ್ಸವದ ಆರಂಭಿಕ ಹಂತದಲ್ಲಿ ದೈವದ ಪಾತ್ರಿ (ದರ್ಶನ ಪಾತ್ರಿ) ಅಥವಾ ಮಾಧ್ಯಮಸ್ಥರಿಗೆ ಊರಿನ ಯಜಮಾನರು ಅಥವಾ ಗುತ್ತಿನವರು ತೆಂಗಿನ ಎಣ್ಣೆಯನ್ನು ನೀಡುತ್ತಾರೆ. * ಇದು ದೈವದ ಆರಾಧನೆಗೆ ಅಧಿಕೃತವಾಗಿ ಸಮ್ಮತಿ ನೀಡುವುದನ್ನು ಮತ್ತು ಆಚರಣೆಯ ಪವಿತ್ರತೆಯನ್ನು ಸೂಚಿಸುತ್ತದೆ. ===ಪೂಕರೆ ಮತ್ತು ಮಣೆಯ ಪ್ರಾರ್ಥನೆ=== * ದೈವದ ಭಂಡಾರವನ್ನು (ದೈವದ ಆಯುಧಗಳು, ಆಭರಣಗಳು ಮತ್ತು ಮುಖವಾಡ) ಪವಿತ್ರ ಗುಡಿಯಿಂದ ಹೊರಗೆ ತರಲಾಗುತ್ತದೆ. * ದೈವದ ಮಣೆ-ಮಂಚದ ಎದುರು ಊರಿನ ಕ್ಷೇಮಕ್ಕಾಗಿ, ಕೃಷಿ ಸಮೃದ್ಧಿಗಾಗಿ ಮತ್ತು ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ನೀಡುವಂತೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ===ಮುಖವರ್ಣಿಕೆ ಮತ್ತು ಪಾರಂಪರಿಕ ಉಡುಪು (ಅಣಿ ಕಟ್ಟುವುದು)=== * ದೈವದ ಆವೇಶ ಬರುವ ಪಾತ್ರಧಾರಿಗಳು (ಸಾಮಾನ್ಯವಾಗಿ ನಲಿಕೆ, ಪರವ ಅಥವಾ ಪಂಬದ ಸಮುದಾಯದವರು) ಮುಖಕ್ಕೆ ಗಾಢವಾದ ನೈಸರ್ಗಿಕ ಬಣ್ಣಗಳನ್ನು ಹಚ್ಚಿಕೊಳ್ಳುತ್ತಾರೆ. * ಕಣ್ಣು ಕೋರೈಸುವ ಉಡುಪುಗಳು, ತಲೆಯ ಮೇಲಿನ ಭವ್ಯವಾದ ಕಿರೀಟ ಮತ್ತು ಬೆನ್ನಿಗೆ ಕಟ್ಟುವ ತೆಂಗಿನ ಗರಿಯ ಭಾರಿ ವಿನ್ಯಾಸದ 'ಅಣಿ' ಯನ್ನು ಧರಿಸಲಾಗುತ್ತದೆ. ಕಾಲಿಗೆ 'ಗಗ್ಗರ' (ಗೆಜ್ಜೆ) ಕಟ್ಟಿಕೊಳ್ಳಲಾಗುತ್ತದೆ. ===ಪಾಡ್ದನದ ಗಾಯನ ಮತ್ತು ಆವೇಶ=== * ದೈವದ ವೇಷಧಾರಿಗಳು ಸಿದ್ಧವಾಗುತ್ತಿದ್ದಂತೆ, ಹಿನ್ನೆಲೆಯಲ್ಲಿ ಮಹಿಳೆಯರು ಅಥವಾ ಸಹಾಯಕರು ಕಾಚುಕುಂಜುಂಬ ದೈವದ ಇತಿಹಾಸ, ಸಾಹಸ ಮತ್ತು ಕಾರ್ಣಿಕವನ್ನು ಸಾರುವ ಪಾಡ್ದನಗಳನ್ನು (ಮೌಖಿಕ ಜಾನಪದ ಹಾಡುಗಳು) ಹಾಡುತ್ತಾರೆ. * ಈ ಹಾಡುಗಳ ತೀವ್ರತೆ ಮತ್ತು ಚಂಡೆ-ತಾಳಗಳ ಧ್ವನಿ ಹೆಚ್ಚಾಗುತ್ತಿದ್ದಂತೆ ದೈವದ ಆವೇಶ (ದರ್ಶನ) ಉಂಟಾಗುತ್ತದೆ. ===ಉಗ್ರ ನೃತ್ಯ ಮತ್ತು ಆಚರಣೆ=== * ಆವೇಶ ಬಂದ ದೈವವು ಕೈಯಲ್ಲಿ ಸುದರ್ಶನ ಚಕ್ರ, ಖಡ್ಗ ಅಥವಾ ದೈವಿಕ ಆಯುಧಗಳನ್ನು ಹಿಡಿದು, ಧಗಧಗಿಸುವ ಪಂಜುಗಳ (ದೀವಟಿಗೆ) ಬೆಳಕಿನಲ್ಲಿ ರೌದ್ರವಾಗಿ ನರ್ತಿಸುತ್ತದೆ. * ಕಾಚುಕುಂಜುಂಬ ದೈವವು ಉಗ್ರ ಸ್ವರೂಪದ್ದಾಗಿರುವುದರಿಂದ, ನೃತ್ಯದ ವೇಗ ಮತ್ತು ಗಾಂಭೀರ್ಯ ಭಕ್ತರಲ್ಲಿ ರೋಮಾಂಚನ ಉಂಟುಮಾಡುತ್ತದೆ. ===ದೈವದ ನುಡಿ ಮತ್ತು ನ್ಯಾಯ ತೀರ್ಮಾನ=== * ಕೋಲದ ಅತ್ಯಂತ ಪ್ರಮುಖ ಭಾಗವೆಂದರೆ 'ದೈವದ ನುಡಿ' (ಅಭಯ ವಾಕ್ಯ). ದೈವವು ಗ್ರಾಮಸ್ಥರ, ಕುಟುಂಬಗಳ ನಡುವಿನ ವಿವಾದಗಳನ್ನು ಆಲಿಸಿ ತೀರ್ಪು ನೀಡುತ್ತದೆ. * ಭಕ್ತರಿಗೆ ಮಂತ್ರಾಕ್ಷತೆ ಮತ್ತು ಪ್ರಸಾದವನ್ನು ನೀಡಿ, "ನಿಮ್ಮ ಕಷ್ಟಗಳಿಗೆ ನಾನು ಬೆನ್ನ ಹಿಂದೆ ನಿಂತು ಕಾಯುವೆ" ಎಂದು ಭರವಸೆ ನೀಡುತ್ತದೆ. ==ಉಲ್ಲೇಖಗಳು== {{Reflist}} ==ಬಾಹ್ಯ ಕೊಂಡಿಗಳು== https://spptpanja.blogspot.com/ {{Refimprove}} {{Interwikineeded}} [[ವರ್ಗ:ಕರ್ನಾಟಕದ ದೇವಾಲಯಗಳು]] [[ವರ್ಗ:ದಕ್ಷಿಣ ಕನ್ನಡದ ದೇವಾಲಯಗಳು]] pj6cnz9u4leb4pj5bkt3xx8owyouub5 ಸದಸ್ಯರ ಚರ್ಚೆಪುಟ:2510324 GAGAN M 3 179568 1376246 2026-07-03T13:47:04Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1376246 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=2510324 GAGAN M}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೯:೧೭, ೩ ಜುಲೈ ೨೦೨೬ (IST) avl4waizdto4umgnt9wp09mxy1c3nh7 ಸದಸ್ಯರ ಚರ್ಚೆಪುಟ:Devarajjj 3 179569 1376250 2026-07-03T14:35:27Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1376250 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Devarajjj}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೦:೦೫, ೩ ಜುಲೈ ೨೦೨೬ (IST) ausruns078x368zctcr60n6v5s2uehl ಸದಸ್ಯ:2510324 GAGAN M/ನನ್ನ ಪ್ರಯೋಗಪುಟ 2 179570 1376252 2026-07-03T14:58:58Z 2510324 GAGAN M 100321 **ಗಗನ್ ಎಂ ಅವರು ೧೩ ಏಪ್ರಿಲ್ ೨೦೦೭ರಂದು ಕರ್ನಾಟಕದ ಚನ್ನಪಟ್ಟಣದಲ್ಲಿ ಜನಿಸಿದರು. ಪ್ರಸ್ತುತ ಅವರು ಬೆಂಗಳೂರಿನ **ಕ್ರೈಸ್ಟ್ ವಿಶ್ವವಿದ್ಯಾಲಯ**ದಲ್ಲಿ **ಬಿ.ಕಾಂ (ಆನರ್ಸ್)** ವ್ಯಾಸಂಗ ಮಾಡುತ್ತಿದ್ದಾರೆ. ಶಿಕ್ಷಣದ ಜೊತೆಗೆ ಹಣಕಾಸು, ಮಾರ್ಕೆಟಿಂಗ್, ತಂತ್ರಜ್ಞಾನ ಹಾಗೂ ವೈಯಕ್ತಿಕ ಬೆಳವಣಿಗೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಶಾಲಾ ಶಿಕ್ಷಣವನ್ನು **ಎಸ್.ವಿ.ಆರ್. ಪಬ್ಲಿಕ್ ಸ್ಕೂಲ್, ಎಚ್.ಎಸ್.ಆರ್. ಲೇಔಟ್**ನಲ್ಲಿ ಪೂರ್ಣಗೊಳಿಸಿ, ಹತ್ತನೇ ತರಗತಿಯಲ್ಲಿ **೯೪.೩೨%** ಅಂಕಗಳನ್ನು ಗಳಿಸಿದರು. ನಂತರ **ಕ್ರೈಸ್ಟ್ ಜೂನಿಯರ್ ಕಾಲೇಜು, ಕೋರಮಂಗಲ**ದಲ್ಲಿ ಪಿಯುಸಿ ಶಿಕ್ಷಣವನ್ನು ಮುಗಿಸಿ 1376252 wikitext text/x-wiki = ನನ್ನ ಪರಿಚಯ = '''ಎಲ್ಲಾ ಓದುಗರಿಗೂ ನನ್ನ ಹೃತ್ಪೂರ್ವಕ ನಮಸ್ಕಾರಗಳು!!!''' ನನ್ನ ಹೆಸರು '''ಗಗನ್ ಎಂ'''. ನಾನು ಕರ್ನಾಟಕದ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ೧೩ ಏಪ್ರಿಲ್ ೨೦೦೭ ರಂದು ಜನಿಸಿದ್ದೆ. ಪ್ರಸ್ತುತ ನಾನು ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಕಾಂ (ಆನರ್ಸ್) ವ್ಯಾಸಂಗ ಮಾಡುತ್ತಿದ್ದೇನೆ. ನನ್ನ ಜೀವನದಲ್ಲಿ ಶಿಕ್ಷಣ, ಶಿಸ್ತು, ಪರಿಶ್ರಮ ಮತ್ತು ಉತ್ತಮ ವ್ಯಕ್ತಿತ್ವಕ್ಕೆ ವಿಶೇಷ ಸ್ಥಾನವಿದೆ. ಹೊಸ ವಿಷಯಗಳನ್ನು ಕಲಿಯುವುದು, ಹೊಸ ಜನರನ್ನು ಭೇಟಿಯಾಗುವುದು ಹಾಗೂ ಪ್ರತಿದಿನ ನನ್ನನ್ನು ನಾನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿಕೊಳ್ಳುವುದು ನನ್ನ ಜೀವನದ ಮುಖ್ಯ ಗುರಿಯಾಗಿದೆ. == ನನ್ನ ಕುಟುಂಬ == ನಮ್ಮ ಕುಟುಂಬವು ಪ್ರೀತಿ, ಪರಸ್ಪರ ಗೌರವ ಮತ್ತು ಸಹಕಾರದಿಂದ ಕೂಡಿದ ಒಂದು ಸುಂದರ ಕುಟುಂಬವಾಗಿದೆ. ನನ್ನ ತಂದೆಯ ಹೆಸರು '''ಮಣಿ ಎಂ'''. ಅವರು '''ರಿಚಾ ಗ್ಲೋಬಲ್ ಎಕ್ಸ್‌ಪೋರ್ಟರ್ಸ್''' ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಕಠಿಣ ಪರಿಶ್ರಮ, ಸಮಯಪಾಲನೆ ಮತ್ತು ಜವಾಬ್ದಾರಿಯಿಂದ ಅವರು ನನಗೆ ಯಾವಾಗಲೂ ಆದರ್ಶ ವ್ಯಕ್ತಿಯಾಗಿದ್ದಾರೆ. ಜೀವನದಲ್ಲಿ ಯಾವುದೇ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿದರೆ ಯಶಸ್ಸು ಖಂಡಿತ ಸಿಗುತ್ತದೆ ಎಂಬುದನ್ನು ನಾನು ಅವರಿಂದಲೇ ಕಲಿತಿದ್ದೇನೆ. ನನ್ನ ತಾಯಿಯ ಹೆಸರು '''ಇಂದಿರಾ ಕೆ'''. ಅವರು ಗೃಹಿಣಿಯಾಗಿದ್ದು, ನಮ್ಮ ಮನೆಯ ಎಲ್ಲ ಜವಾಬ್ದಾರಿಗಳನ್ನು ಅತ್ಯಂತ ಪ್ರೀತಿಯಿಂದ ನಿರ್ವಹಿಸುತ್ತಾರೆ. ನನ್ನ ಶಿಕ್ಷಣ, ಆರೋಗ್ಯ ಮತ್ತು ಜೀವನದಲ್ಲಿ ಪ್ರತಿಯೊಂದು ಹೆಜ್ಜೆಯಲ್ಲೂ ಅವರು ನನಗೆ ಬೆಂಬಲವಾಗಿ ನಿಂತಿದ್ದಾರೆ. ನನ್ನ ಯಶಸ್ಸಿನ ಹಿಂದೆ ನನ್ನ ತಾಯಿಯ ತ್ಯಾಗ ಮತ್ತು ಪ್ರೋತ್ಸಾಹ ಬಹಳ ದೊಡ್ಡ ಪಾತ್ರವನ್ನು ವಹಿಸಿದೆ. ನನಗೆ '''ಘನ್ಯಾ ಎಂ''' ಎಂಬ ಒಬ್ಬ ತಂಗಿ ಇದ್ದಾಳೆ. ಅವಳು ಪ್ರಸ್ತುತ ಎಂಟನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅವಳು ತುಂಬಾ ಚುರುಕು ಮತ್ತು ಕಲಿಕೆಯ ಆಸಕ್ತಿ ಹೊಂದಿದ್ದಾಳೆ. ನಮ್ಮಿಬ್ಬರ ನಡುವೆ ಕೆಲವೊಮ್ಮೆ ಸಣ್ಣ ಪುಟ್ಟ ಜಗಳಗಳು ನಡೆಯುತ್ತಿದ್ದರೂ, ನಾವು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತೇವೆ. ಮನೆಯಲ್ಲಿನ ಸಂತೋಷದ ಕ್ಷಣಗಳಲ್ಲಿ ನಾವು ಒಟ್ಟಿಗೆ ಸಮಯ ಕಳೆಯುತ್ತೇವೆ. ನನ್ನ ಕುಟುಂಬದವರು ಯಾವಾಗಲೂ ನನಗೆ ಸ್ವತಂತ್ರವಾಗಿ ಯೋಚಿಸಲು, ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಜೀವನದಲ್ಲಿ ಒಳ್ಳೆಯ ವ್ಯಕ್ತಿಯಾಗಲು ಪ್ರೇರಣೆ ನೀಡುತ್ತಾರೆ. ಅವರ ಪ್ರೀತಿ ಮತ್ತು ಆಶೀರ್ವಾದವೇ ನನ್ನ ದೊಡ್ಡ ಶಕ್ತಿ. == ನನ್ನ ವಿದ್ಯಾಭ್ಯಾಸ == ನಾನು ನನ್ನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು '''ಎಸ್.ವಿ.ಆರ್. ಪಬ್ಲಿಕ್ ಸ್ಕೂಲ್, ಎಚ್.ಎಸ್.ಆರ್. ಲೇಔಟ್, ಬೆಂಗಳೂರು''' ಇಲ್ಲಿ ಪೂರ್ಣಗೊಳಿಸಿದೆ. ಶಾಲಾ ಜೀವನ ನನ್ನ ಜೀವನದ ಅತ್ಯಂತ ಸುಂದರ ಹಂತಗಳಲ್ಲಿ ಒಂದಾಗಿದೆ. ಅಲ್ಲಿನ ಶಿಕ್ಷಕರು ಕೇವಲ ಪಾಠಗಳನ್ನು ಮಾತ್ರವಲ್ಲ, ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದನ್ನೂ ಕಲಿಸಿದರು. ನನ್ನ ಹತ್ತನೇ ತರಗತಿಯಲ್ಲಿ '''೯೪.೩೨%''' ಅಂಕಗಳನ್ನು ಪಡೆದು ಉತ್ತೀರ್ಣನಾದೆ. ಅದು ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣಗಳಲ್ಲಿ ಒಂದಾಗಿತ್ತು. ನನ್ನ ಕುಟುಂಬದವರು ಮತ್ತು ಶಿಕ್ಷಕರು ನನ್ನ ಸಾಧನೆಯನ್ನು ತುಂಬಾ ಮೆಚ್ಚಿದರು. ಅವರ ಮೆಚ್ಚುಗೆ ನನಗೆ ಮುಂದಿನ ಶಿಕ್ಷಣದಲ್ಲಿ ಇನ್ನಷ್ಟು ಶ್ರಮಿಸಲು ಪ್ರೇರಣೆಯಾಯಿತು. ನನಗೆ ಶಾಲಾ ದಿನಗಳಿಂದಲೇ '''ಹಣಕಾಸು ಮತ್ತು ವ್ಯವಹಾರ ಸಂಬಂಧಿತ ವಿಷಯಗಳ''' ಬಗ್ಗೆ ವಿಶೇಷ ಆಸಕ್ತಿ ಇತ್ತು. ಹೊಸ ವಿಷಯಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುವುದು ನನಗೆ ಬಹಳ ಇಷ್ಟ. ನಂತರ ನಾನು '''ಕ್ರೈಸ್ಟ್ ಜೂನಿಯರ್ ಕಾಲೇಜು, ಕೋರಮಂಗಲ'''ದಲ್ಲಿ ಪಿಯುಸಿ ಶಿಕ್ಷಣವನ್ನು ಪೂರ್ಣಗೊಳಿಸಿದೆ. ಪಿಯುಸಿ ಅವಧಿಯಲ್ಲಿ ನಾನು '''೭೪%''' ಅಂಕಗಳನ್ನು ಪಡೆದೆ. ಆ ಸಮಯದಲ್ಲಿ ನಾನು ಕೇವಲ ಪಠ್ಯಪುಸ್ತಕಗಳಲ್ಲದೆ ಜೀವನದ ಬಗ್ಗೆ ಅನೇಕ ಪಾಠಗಳನ್ನು ಕಲಿತೆ. ವಿವಿಧ ಹಿನ್ನೆಲೆಯ ಸ್ನೇಹಿತರನ್ನು ಪರಿಚಯಿಸಿಕೊಂಡೆ ಹಾಗೂ ಕಾಲೇಜಿನ ವಾತಾವರಣವು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಪಿಯುಸಿ ನಂತರ ನಾನು ನನ್ನ ಮುಂದಿನ ವಿದ್ಯಾಭ್ಯಾಸಕ್ಕಾಗಿ '''ಕ್ರೈಸ್ಟ್ ವಿಶ್ವವಿದ್ಯಾಲಯ'''ಕ್ಕೆ ಅರ್ಜಿ ಸಲ್ಲಿಸಿದೆ. ಪ್ರಸ್ತುತ ನಾನು '''ಬಿ.ಕಾಂ (ಆನರ್ಸ್)''' ವ್ಯಾಸಂಗ ಮಾಡುತ್ತಿದ್ದು, ನನ್ನ ಭವಿಷ್ಯವನ್ನು ಹಣಕಾಸು ಮತ್ತು ವ್ಯವಹಾರ ಕ್ಷೇತ್ರದಲ್ಲಿ ರೂಪಿಸಿಕೊಳ್ಳುವ ಕನಸನ್ನು ಹೊಂದಿದ್ದೇನೆ. ನನಗೆ ಅತ್ಯಂತ ಇಷ್ಟವಾದ ವಿಷಯಗಳು '''ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್''' ಹಾಗೂ '''ಫೈನಾನ್ಷಿಯಲ್ ಅಕೌಂಟಿಂಗ್'''. ಈ ವಿಷಯಗಳು ವ್ಯವಹಾರ ಜಗತ್ತಿನ ನೈಜ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಭವಿಷ್ಯದಲ್ಲಿ ಈ ಕ್ಷೇತ್ರದಲ್ಲಿ ಉತ್ತಮ ಜ್ಞಾನವನ್ನು ಪಡೆದು ಯಶಸ್ವಿ ವೃತ್ತಿಜೀವನವನ್ನು ಕಟ್ಟಿಕೊಳ್ಳಬೇಕೆಂಬುದು ನನ್ನ ಗುರಿಯಾಗಿದೆ. ನನ್ನ ಪ್ರಿಯ ಶಿಕ್ಷಕರಾದ '''ದಿನೇಶ್ ಸರ್''' ಮತ್ತು '''ಸ್ಮಿತಾ ಮ್ಯಾಡಂ''' ಅವರು ನನಗೆ ಕೇವಲ ಪಾಠಗಳನ್ನು ಮಾತ್ರ ಕಲಿಸದೆ, ಆತ್ಮವಿಶ್ವಾಸದಿಂದ ಮುಂದೆ ಸಾಗುವಂತೆ ಪ್ರೋತ್ಸಾಹ ನೀಡಿದ್ದಾರೆ. ಅವರ ಬೋಧನಾ ಶೈಲಿ ಹಾಗೂ ವಿದ್ಯಾರ್ಥಿಗಳ ಮೇಲಿನ ಕಾಳಜಿ ನನಗೆ ತುಂಬಾ ಇಷ್ಟ. ನನ್ನ ಸ್ನೇಹಿತರು '''ಮನಸ್, ಸೆಬಾಸ್ಟಿಯನ್, ಆರನ್, ಅಜಯ್, ಗುಹನ್, ಸುಂದೀಪ್ ಹಾಗೂ ಆಥೀಶ್'''. ಕಾಲೇಜಿನ ಜೀವನದಲ್ಲಿ ನಾವು ಒಟ್ಟಿಗೆ ಓದುವುದು, ಚರ್ಚೆ ಮಾಡುವುದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಹಾಗೂ ಪರಸ್ಪರ ಸಹಾಯ ಮಾಡುವುದು ನಮ್ಮ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ನನ್ನ ಜೀವನದಲ್ಲಿ ಒಳ್ಳೆಯ ಸ್ನೇಹಿತರು ಒಂದು ದೊಡ್ಡ ಶಕ್ತಿಯಾಗಿದ್ದಾರೆ. == ನನ್ನ ಹವ್ಯಾಸ == ನನಗೆ ಬಾಲ್ಯದಿಂದಲೂ ವಿವಿಧ ರೀತಿಯ ಹವ್ಯಾಸಗಳಿವೆ. ಬಿಡುವಿನ ಸಮಯದಲ್ಲಿ ನನ್ನ ಮನಸ್ಸಿಗೆ ಸಂತೋಷವನ್ನು ನೀಡುವ ಕೆಲಸಗಳನ್ನು ಮಾಡುವುದನ್ನು ನಾನು ತುಂಬಾ ಇಷ್ಟಪಡುತ್ತೇನೆ. ನನ್ನ ಪ್ರಮುಖ ಹವ್ಯಾಸಗಳಲ್ಲಿ '''ಜಿಮ್‌ಗೆ ಹೋಗುವುದು, ಸಂಗೀತ ಕೇಳುವುದು, ಫುಟ್‌ಬಾಲ್ ಆಡುವುದು, ಸಾಕ್ಷ್ಯಚಿತ್ರಗಳನ್ನು (Documentaries) ನೋಡುವುದು ಹಾಗೂ ಬರೆಯುವುದು''' ಸೇರಿವೆ. ಜಿಮ್‌ಗೆ ಹೋಗುವುದರಿಂದ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ನೆಮ್ಮದಿಯೂ ದೊರೆಯುತ್ತದೆ ಎಂದು ನಾನು ನಂಬುತ್ತೇನೆ. ನಿಯಮಿತ ವ್ಯಾಯಾಮ ಮಾಡುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಶಿಸ್ತುಬದ್ಧ ಜೀವನ ನಡೆಸಲು ಸಹಾಯವಾಗುತ್ತದೆ. ಪ್ರತಿದಿನ ನನ್ನ ದೇಹವನ್ನು ಇನ್ನಷ್ಟು ಸದೃಢವಾಗಿಸಿಕೊಳ್ಳಲು ನಾನು ಪ್ರಯತ್ನಿಸುತ್ತೇನೆ. ಸಂಗೀತ ನನ್ನ ಜೀವನದ ಒಂದು ಭಾಗವಾಗಿದೆ. ಸಂತೋಷವಾಗಿದ್ದಾಗ, ಬೇಸರವಾಗಿದ್ದಾಗ ಅಥವಾ ಓದುತ್ತಿರುವಾಗಲೂ ನಾನು ಸಂಗೀತವನ್ನು ಕೇಳಲು ಇಷ್ಟಪಡುತ್ತೇನೆ. ಉತ್ತಮ ಸಂಗೀತ ಮನಸ್ಸಿಗೆ ಹೊಸ ಶಕ್ತಿ ಮತ್ತು ಉತ್ಸಾಹವನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ಫುಟ್‌ಬಾಲ್ ನನ್ನ ಅತ್ಯಂತ ಪ್ರಿಯ ಕ್ರೀಡೆಯಾಗಿದೆ. ಶಾಲಾ ದಿನಗಳಿಂದಲೇ ನನಗೆ ಫುಟ್‌ಬಾಲ್ ಮೇಲೆ ಅಪಾರ ಆಸಕ್ತಿ ಇದೆ. ಸ್ನೇಹಿತರೊಂದಿಗೆ ಮೈದಾನದಲ್ಲಿ ಗಂಟೆಗಳ ಕಾಲ ಆಟವಾಡುವುದು ನನಗೆ ಬಹಳ ಸಂತೋಷವನ್ನು ನೀಡುತ್ತದೆ. ಫುಟ್‌ಬಾಲ್ ನನಗೆ ತಂಡದೊಂದಿಗೆ ಕೆಲಸ ಮಾಡುವುದು, ನಾಯಕತ್ವದ ಗುಣ ಮತ್ತು ಎಂದಿಗೂ ಸೋಲನ್ನು ಒಪ್ಪಿಕೊಳ್ಳಬಾರದು ಎಂಬ ಪಾಠವನ್ನು ಕಲಿಸಿದೆ. ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ಒಂದು ಕ್ಷಣವೆಂದರೆ ನಾನು ಒಂದು ಫುಟ್‌ಬಾಲ್ ಪಂದ್ಯದಲ್ಲಿ '''ಹ್ಯಾಟ್ರಿಕ್ ಗೋಲುಗಳನ್ನು''' ಗಳಿಸಿ ನಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸಿದ ದಿನ. ಆ ದಿನ ನನ್ನ ತಂಡದ ಎಲ್ಲ ಸ್ನೇಹಿತರು ನನ್ನನ್ನು ಅಭಿನಂದಿಸಿದರು. ಆ ಗೆಲುವು ನನಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿತು ಮತ್ತು ಇನ್ನಷ್ಟು ಶ್ರಮಿಸಲು ಪ್ರೇರಣೆ ನೀಡಿತು. ಇದರ ಜೊತೆಗೆ ನನಗೆ '''ಸಾಕ್ಷ್ಯಚಿತ್ರಗಳನ್ನು (Documentaries)''' ನೋಡುವುದು ಮತ್ತು ಅವುಗಳ ಕುರಿತು ಬರೆಯುವುದು ತುಂಬಾ ಇಷ್ಟ. ಇತಿಹಾಸ, ವಿಜ್ಞಾನ, ಪ್ರಕೃತಿ, ತಂತ್ರಜ್ಞಾನ ಹಾಗೂ ಜಗತ್ತಿನ ವಿವಿಧ ವಿಷಯಗಳ ಕುರಿತು ಹೊಸ ಮಾಹಿತಿಯನ್ನು ತಿಳಿದುಕೊಳ್ಳಲು ಸಾಕ್ಷ್ಯಚಿತ್ರಗಳು ನನಗೆ ಸಹಾಯ ಮಾಡುತ್ತವೆ. ಪ್ರತಿಯೊಂದು ಸಾಕ್ಷ್ಯಚಿತ್ರವೂ ಹೊಸ ವಿಷಯವನ್ನು ಕಲಿಸುತ್ತದೆ ಎಂದು ನಾನು ನಂಬುತ್ತೇನೆ. ನನಗೆ ಪ್ರಾಣಿಗಳ ಮೇಲೆಯೂ ವಿಶೇಷ ಪ್ರೀತಿ ಇದೆ. ನಾನು ಮನೆಯಲ್ಲಿಯೇ ಮೀನುಗಳನ್ನು ಸಾಕುತ್ತಿದ್ದೇನೆ. ಅವುಗಳನ್ನು ನೋಡಿಕೊಳ್ಳುವುದು, ಸಮಯಕ್ಕೆ ಆಹಾರ ನೀಡುವುದು ಹಾಗೂ ಅವುಗಳಿಗಾಗಿ ಸ್ವಚ್ಛವಾದ ಅಕ್ವೇರಿಯಂ ಅನ್ನು ನಿರ್ವಹಿಸುವುದು ನನಗೆ ತುಂಬಾ ಸಂತೋಷವನ್ನು ನೀಡುತ್ತದೆ. == ನನ್ನ ಬಾಲ್ಯ == ನನ್ನ ಬಾಲ್ಯದ ದಿನಗಳು ನನ್ನ ಜೀವನದ ಅತ್ಯಂತ ಸುಂದರ ನೆನಪುಗಳಾಗಿವೆ. ಆ ದಿನಗಳಲ್ಲಿ ಯಾವುದೇ ಜವಾಬ್ದಾರಿಗಳಿಲ್ಲದೆ ಸ್ನೇಹಿತರೊಂದಿಗೆ ಆಟವಾಡುವುದು, ಸೈಕಲ್ ಓಡಿಸುವುದು ಮತ್ತು ಸಂಜೆ ಸಮಯವನ್ನು ಹೊರಗಡೆ ಕಳೆಯುವುದು ನನ್ನ ದಿನಚರಿಯಾಗಿತ್ತು. ನನ್ನ ಬಾಲ್ಯದ ಅತ್ಯಂತ ಮಧುರವಾದ ನೆನಪುಗಳಲ್ಲಿ ಒಂದು ಎಂದರೆ ನನ್ನ ಸ್ನೇಹಿತರಾದ '''ಖುಷಿ''' ಮತ್ತು '''ರಿಯಾ''' ಅವರೊಂದಿಗೆ ಕಳೆದ ಕ್ಷಣಗಳು. ಅವರು ಒಡಿಶಾ ಮೂಲದವರಾಗಿದ್ದು, ನಮ್ಮ ಮನೆಯ ಸಮೀಪ ವಾಸಿಸುತ್ತಿದ್ದರು. ಪ್ರತಿದಿನ ಶಾಲೆಯ ನಂತರ ನಾವು ಒಟ್ಟಿಗೆ ಆಟವಾಡುತ್ತಿದ್ದೆವು, ಮಾತನಾಡುತ್ತಿದ್ದೆವು ಹಾಗೂ ಹಲವಾರು ಸುಂದರ ನೆನಪುಗಳನ್ನು ಸೃಷ್ಟಿಸಿದ್ದೆವು. ಆದರೆ ೨೦೨೧ರಲ್ಲಿ ಅವರ ಕುಟುಂಬ ಶಾಶ್ವತವಾಗಿ ಒಡಿಶಾಕ್ಕೆ ಸ್ಥಳಾಂತರಗೊಂಡಿತು. ಆ ಸುದ್ದಿ ಕೇಳಿದಾಗ ನನಗೆ ತುಂಬಾ ಬೇಸರವಾಯಿತು. ನನ್ನ ಬಾಲ್ಯದ ಅತ್ಯುತ್ತಮ ಸ್ನೇಹಿತರನ್ನು ಕಳೆದುಕೊಂಡ ಭಾವನೆ ಉಂಟಾಯಿತು. ಇಂದಿಗೂ ಅವರೊಂದಿಗೆ ಕಳೆದ ಸಂತೋಷದ ದಿನಗಳು ನನ್ನ ಮನಸ್ಸಿನಲ್ಲಿ ಹಸಿರಾಗಿವೆ. ನನ್ನ ಜೀವನದಲ್ಲಿ ಒಂದು ಮರೆಯಲಾಗದ ಘಟನೆ ಎಂದರೆ ನಾನು ನನ್ನ ಸೋದರ ಸಂಬಂಧಿಯೊಂದಿಗೆ ಸ್ಕೂಟಿಯಲ್ಲಿ ವೇಗವಾಗಿ ವಾಹನ ಚಲಾಯಿಸಿ ಮನೆಗೆ ಬಂದಾಗ ನನ್ನ ತಂದೆ-ತಾಯಿಗೆ ಆ ವಿಷಯ ತಿಳಿದದ್ದು. ಆ ದಿನ ಅವರು ನನ್ನನ್ನು ಚೆನ್ನಾಗಿ ಬೈದರು ಮತ್ತು ವೇಗವಾಗಿ ವಾಹನ ಚಲಾಯಿಸುವ ಅಪಾಯಗಳ ಬಗ್ಗೆ ವಿವರವಾಗಿ ತಿಳಿಸಿದರು. ಮೊದಲಿಗೆ ನನಗೆ ತುಂಬಾ ಬೇಸರವಾದರೂ, ನಂತರ ಅವರು ನನ್ನ ಸುರಕ್ಷತೆಯ ದೃಷ್ಟಿಯಿಂದಲೇ ಹಾಗೆ ಮಾಡಿದ್ದರು ಎಂಬುದು ಅರ್ಥವಾಯಿತು. ಆ ದಿನದ ನಂತರ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಭ್ಯಾಸವನ್ನು ಬೆಳೆಸಿಕೊಂಡೆ. ನನ್ನ ಬಾಲ್ಯದ ಮತ್ತೊಂದು ವಿಶೇಷತೆ ಎಂದರೆ ಸ್ನೇಹಿತರೊಂದಿಗೆ ಯಾವುದೇ ಕಾರಣವಿಲ್ಲದೆ ನಗುವುದು, ಸಣ್ಣಪುಟ್ಟ ವಿಷಯಗಳಲ್ಲಿಯೇ ಸಂತೋಷವನ್ನು ಕಂಡುಕೊಳ್ಳುವುದು ಮತ್ತು ಪ್ರತಿಯೊಂದು ದಿನವನ್ನೂ ಹೊಸ ಉತ್ಸಾಹದಿಂದ ಕಳೆಯುವುದು. ಆ ದಿನಗಳು ಮತ್ತೆ ಮರಳಿ ಬರುವುದಿಲ್ಲವಾದರೂ, ಆ ನೆನಪುಗಳು ನನ್ನ ಜೀವನದ ಅಮೂಲ್ಯ ಸಂಪತ್ತಾಗಿವೆ. == ನನ್ನ ಗುರಿ == ನನ್ನ ಜೀವನದಲ್ಲಿ ಯಶಸ್ವಿಯಾದ ವ್ಯಕ್ತಿಯಾಗುವುದು ನನ್ನ ಪ್ರಮುಖ ಗುರಿಯಾಗಿದೆ. ಉತ್ತಮ ಶಿಕ್ಷಣವನ್ನು ಪಡೆದು ಹಣಕಾಸು ಮತ್ತು ವ್ಯವಹಾರ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಕನಸನ್ನು ಹೊಂದಿದ್ದೇನೆ. ಅದರ ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢನಾಗಿರಲು ಬಯಸುತ್ತೇನೆ. ಪ್ರತಿಯೊಂದು ದಿನವೂ ಹೊಸ ವಿಷಯಗಳನ್ನು ಕಲಿಯಬೇಕು, ನನ್ನ ತಪ್ಪುಗಳಿಂದ ಪಾಠ ಕಲಿಯಬೇಕು ಮತ್ತು ಸಮಾಜಕ್ಕೆ ಉಪಯುಕ್ತ ವ್ಯಕ್ತಿಯಾಗಬೇಕು ಎಂಬುದು ನನ್ನ ಆಶಯವಾಗಿದೆ. ನನ್ನ ತಂದೆ-ತಾಯಿಯ ಕನಸುಗಳನ್ನು ನನಸು ಮಾಡುವುದು, ಅವರಿಗೆ ಹೆಮ್ಮೆ ತರಿಸುವ ಮಗನಾಗುವುದು ಹಾಗೂ ನನ್ನ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಸಾಧಿಸುವುದು ನನ್ನ ದೊಡ್ಡ ಉದ್ದೇಶವಾಗಿದೆ. ಜೀವನದಲ್ಲಿ ಯಶಸ್ಸು ಸಾಧಿಸಲು ಪ್ರತಿಭೆಗಿಂತ ಪರಿಶ್ರಮ, ಪ್ರಾಮಾಣಿಕತೆ, ಸಮಯಪಾಲನೆ ಮತ್ತು ನಿರಂತರ ಕಲಿಕೆ ಮುಖ್ಯವೆಂದು ನಾನು ನಂಬುತ್ತೇನೆ. ಇದೇ ಮೌಲ್ಯಗಳನ್ನು ಅನುಸರಿಸಿಕೊಂಡು ನನ್ನ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ನಾನು ಸದಾ ಪ್ರಯತ್ನಿಸುತ್ತೇನೆ. 0tm440l21wj501840xwio2w2m3fgltg ಜಟಾಧಾರಿ 0 179571 1376255 2026-07-03T15:49:13Z Prathvi Acharya 87484 ಹೊಸ ಪುಟ: [[File:Jatadhari Daiva.jpg|thumb|ಜಟಾಧಾರಿ]] '''ಜಟಾಧಾರಿ (Jatadhari)'''ಎನ್ನುವುದು ತುಳುನಾಡು ([[ಕರಾವಳಿ]] [[ಕರ್ನಾಟಕ]]) ಮತ್ತು [[ಉತ್ತರ ಕೇರಳ]]ದ [[ಕಾಸರಗೋಡು]] ಪ್ರದೇಶದಲ್ಲಿ ಆರಾಧಿಸಲ್ಪಡುವ ಅತ್ಯಂತ ಪ್ರಬಲ ಹಾಗೂ ಪವಿತ್ರ ದೈವವಾಗಿದೆ. ಜಟಾಧಾರಿ ಎ... 1376255 wikitext text/x-wiki [[File:Jatadhari Daiva.jpg|thumb|ಜಟಾಧಾರಿ]] '''ಜಟಾಧಾರಿ (Jatadhari)'''ಎನ್ನುವುದು ತುಳುನಾಡು ([[ಕರಾವಳಿ]] [[ಕರ್ನಾಟಕ]]) ಮತ್ತು [[ಉತ್ತರ ಕೇರಳ]]ದ [[ಕಾಸರಗೋಡು]] ಪ್ರದೇಶದಲ್ಲಿ ಆರಾಧಿಸಲ್ಪಡುವ ಅತ್ಯಂತ ಪ್ರಬಲ ಹಾಗೂ ಪವಿತ್ರ ದೈವವಾಗಿದೆ. ಜಟಾಧಾರಿ ಎಂದರೆ "ಜಡೆ ಧರಿಸಿದವನು" ಎಂದು ಅರ್ಥ. ಈ ದೈವವನ್ನು ಹೆಚ್ಚಾಗಿ ಭೂತಾರಾಧನೆ (ದೈವಾರಾಧನೆ) ಸಂಪ್ರದಾಯದ ಮೂಲಕ ಭಕ್ತಿಯಿಂದ ಪೂಜಿಸಲಾಗುತ್ತದೆ.<ref>https://www.google.com/search?q=jatadhari+daiva+kerala+in+kannada</ref> ==ದೈವದ ಹಿನ್ನೆಲೆ ಮತ್ತು ವಿಶೇಷತೆಗಳು== ===ದೈವದ ಮೂಲ=== ತುಳುನಾಡು ಮತ್ತು ಉತ್ತರ ಮಲಬಾರ್ (ಕಾಸರಗೋಡು) ಭಾಗದ ಅತ್ಯಂತ ಪ್ರಮುಖ ನಂಬಿಕೆಯ ಪ್ರಕಾರ, ಜಟಾಧಾರಿ ದೈವವು ಸಾಕ್ಷಾತ್ ಶಿವನ ಅಂಶ. ಶಿವನು ತಾಂಡವ ನೃತ್ಯ ಮಾಡುವಾಗ ಅಥವಾ ಉಗ್ರ ಕೋಪಗೊಂಡಾಗ ಆತನ ಜಟೆಯಿಂದ (ಕೂದಲಿನಿಂದ) ಹೊರಹೊಮ್ಮಿದ ಶಕ್ತಿಯೇ ಈ ದೈವ ಎನ್ನಲಾಗುತ್ತದೆ. ಭೂಲೋಕದಲ್ಲಿ ಅಧರ್ಮ ಹೆಚ್ಚಾದಾಗ, ದುಷ್ಟ ಶಕ್ತಿಗಳನ್ನು ಸಂಹರಿಸಲು ಮತ್ತು ಮನುಕುಲವನ್ನು ರಕ್ಷಿಸಲು ಶಿವನು ತನ್ನ ಜಟೆಯ ಶಕ್ತಿಯನ್ನು ದೈವದ ರೂಪದಲ್ಲಿ ಭೂಮಿಗೆ ಕಳುಹಿಸಿಕೊಟ್ಟನು ಎಂಬುದು ಪ್ರಧಾನ ಕಥೆ. ===ಕೇರಳ ಮತ್ತು ತುಳುನಾಡು ನಂಟು:=== ಕರ್ನಾಟಕ ಮತ್ತು ಕೇರಳದ ಗಡಿಭಾಗವಾದ ಕಾಸರಗೋಡು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಟಾಧಾರಿ ದೈವಕ್ಕೆ ಅನೇಕ ದೇವಸ್ಥಾನಗಳು ಹಾಗೂ ಆರಾಧನಾ ಕೇಂದ್ರಗಳಿವೆ (ಉದಾಹರಣೆಗೆ ಕಾಸರಗೋಡು ಜಿಲ್ಲೆಯ ಸ್ವಾಮಿ ಜಟಾಧಾರಿ ದೇವಸ್ಥಾನ). ಈ ದೈವಾರಾಧನೆ ತುಳು ಹಾಗೂ ಮಲಯಾಳಂ ಮಾತನಾಡುವ ಸಮುದಾಯಗಳನ್ನು ಬೆಸೆಯುವ ಪ್ರಮುಖ ಸಾಂಸ್ಕೃತಿಕ ಕೊಂಡಿಯಾಗಿದೆ. ==ಕೋಲ/ನೇಮದ ಆಚರಣೆ== ===ಪೂರ್ವಸಿದ್ಧತೆ ಮತ್ತು ವೃತ (ಮಡಿ)=== ದೈವದ ಪಾತ್ರಿಗಳು (ಕೋಲ ಕಟ್ಟುವ ನರ್ತಕರು) ಆಚರಣೆಗೂ ಕೆಲವು ದಿನಗಳ ಮುಂಚಿತವಾಗಿ ಕಟ್ಟುನಿಟ್ಟಾದ ಉಪವಾಸ, ಬ್ರಹ್ಮಚರ್ಯ ಮತ್ತು ಮಡಿ-ಮೈಲಿಗೆಯ ನಿಯಮಗಳನ್ನು ಪಾಲಿಸುತ್ತಾರೆ. ದೈವಸ್ಥಾನದ (ಸ್ಥಾನ) ಸುತ್ತಮುತ್ತಲಿನ ಜಾಗವನ್ನು ಶುದ್ಧಗೊಳಿಸಿ, ತೆಂಗಿನ ಗರಿ ಹಾಗೂ ಹೂವುಗಳಿಂದ ಸುಂದರವಾಗಿ ಅಲಂಕರಿಸಲಾಗುತ್ತದೆ. ===ಎಣ್ಣೆ ಬೂಳ್ಯ ಮತ್ತು ಗಗ್ಗರ ಕಟ್ಟುವುದು=== ಆಚರಣೆಯ ಆರಂಭದಲ್ಲಿ ಗ್ರಾಮದ ಪ್ರಮುಖರು ಅಥವಾ ಗುತ್ತಿನ ಹಿರಿಮನೆಯವರು ದೈವದ ಪಾತ್ರಿಗೆ ವೀಳ್ಯದೆಲೆ, ಅಡಿಕೆ ಮತ್ತು ಎಣ್ಣೆಯನ್ನು ಕೊಟ್ಟು ಗೌರವಿಸುತ್ತಾರೆ (ಇದನ್ನು ಎಣ್ಣೆ ಬೂಳ್ಯ ಎನ್ನಲಾಗುತ್ತದೆ). ನಂತರ ದೈವದ ಪವಿತ್ರ ಕಾಲಿನ ಗೆಜ್ಜೆಗಳನ್ನು (ಗಗ್ಗರ) ಪೂಜಿಸಿ ಪಾತ್ರಿಗೆ ನೀಡಲಾಗುತ್ತದೆ. ಗೆಜ್ಜೆ ಕಟ್ಟುತ್ತಿದ್ದಂತೆ ವಾದ್ಯಗಳ (ಚೆಂಡೆ, ಡೋಲು) ಸದ್ದು ಜೋರಾಗುತ್ತದೆ. ===ತೋಟ್ಟಂ ಪಾಟ್ಟು ಮತ್ತು ಮುಖವರ್ಣಿಕೆ=== ಪಾತ್ರಿಯು ಮುಖಕ್ಕೆ ನೈಸರ್ಗಿಕ ಬಣ್ಣಗಳನ್ನು ಬಳಿದು ಪ್ರಕೃತಿಯ ದೇವತೆಯನ್ನು ಹೋಲುವ ಅದ್ಭುತ ಮುಖವರ್ಣಿಕೆ ಮಾಡಿಕೊಳ್ಳುತ್ತಾರೆ. ತಲೆಯ ಮೇಲೆ ಭವ್ಯವಾದ ಶಿರಸ್ತ್ರಾಣ (ಅಣಿ/ಮುಡಿ) ಮತ್ತು ಸೊಂಟಕ್ಕೆ ತೆಂಗಿನ ಎಳೆಯ ಗರಿಗಳ ವಸ್ತ್ರಗಳನ್ನು (ಸಿರಿ) ಧರಿಸುತ್ತಾರೆ. ನೃತ್ಯದ ಜೊತೆಗೆ ದೈವದ ಹುಟ್ಟು ಮತ್ತು ಸಾಹಸಗಳನ್ನು ವಿವರಿಸುವ 'ಪಾಡ್ದನ' (ತುಳುವಿನಲ್ಲಿ) ಅಥವಾ 'ತೋಟ್ಟಂ ಪಾಟ್ಟು' (ಮಲಯಾಳಂನಲ್ಲಿ) ಹಾಡಲಾಗುತ್ತದೆ. ===ಆವೇಶ ಮತ್ತು ದೈವಿಕ ನೃತ್ಯ=== ಸಂಗೀತದ ಧ್ವನಿ ಹೆಚ್ಚಾಗುತ್ತಿದ್ದಂತೆ, ದೈವಿಕ ಶಕ್ತಿಯು ನರ್ತಕನ ದೇಹವನ್ನು ಪ್ರವೇಶಿಸುತ್ತದೆ (ಆವೇಶ ಬರುತ್ತದೆ). ಈ ಸ್ಥಿತಿಯಲ್ಲಿ ನರ್ತಕನು ಸಾಮಾನ್ಯ ಮನುಷ್ಯನಂತೆ ಇರದೆ, ದೈವದ ರೂಪವೇ ಆಗಿಬಿಡುತ್ತಾನೆ. ಕೈಯಲ್ಲಿ ಕತ್ತಿ, ಬೆಂಕಿ ಹಾಗೂ ಬತ್ತಿಗಳನ್ನು ಹಿಡಿದು ಉಗ್ರವಾಗಿ ನರ್ತಿಸುತ್ತಾನೆ. ===ದರ್ಶನ ಮತ್ತು ಅಭಯ ಪ್ರದಾನ (ನುಡಿ ಕೊಡುವುದು)=== ಆವೇಶ ಬಂದ ನಂತರ ದೈವವು ಭಕ್ತರೆದುರು ನಿಂತು ಮಾತನಾಡುತ್ತದೆ. ಹಳ್ಳಿಯ ಜಗಳಗಳು, ಕುಟುಂಬದ ವಿವಾದಗಳು ಅಥವಾ ವೈಯಕ್ತಿಕ ಕಷ್ಟಗಳನ್ನು ಆಲಿಸಿ "ದೈವಿಕ ನ್ಯಾಯ" ಒದಗಿಸುತ್ತದೆ. ಭಕ್ತರಿಗೆ ಗಂಧ-ಪ್ರಸಾದ ನೀಡಿ, ಅವರ ಬೆನ್ನಿಗೆ ಕೈಯಿಟ್ಟು "ನಾನಿದ್ದೇನೆ, ನಿನ್ನನ್ನು ಕಾಯುತ್ತೇನೆ" ಎಂದು ನೀಡುವ ಅಭಯದ ನುಡಿಗಳು ಭಕ್ತರಲ್ಲಿ ಭರವಸೆ ಮೂಡಿಸುತ್ತವೆ. ==ಉಲ್ಲೇಖಗಳು== {{Reflist}} ==ಬಾಹ್ಯ ಕೊಂಡಿಗಳು== *https://en.wikipedia.org/wiki/Bekal_Fort *https://en.wikipedia.org/wiki/Chandragiri_Fort,_Kerala *https://en.wikipedia.org/wiki/Malik_Dinar_Mosque *https://en.wikipedia.org/wiki/Madhur_Temple {{Refimprove}} {{Interwikineeded}} [[ವರ್ಗ:ಕೇರಳದ ದೇವಾಲಯಗಳು]] [[ವರ್ಗ:ಕರ್ನಾಟಕದ ದೇವಾಲಯಗಳು]] kk733bxh8sd42qpup77n4kbjv0gm0o7 1376256 1376255 2026-07-03T16:02:38Z A826 72368 Cleaned up using [[WP:AutoEd|AutoEd]] 1376256 wikitext text/x-wiki [[File:Jatadhari Daiva.jpg|thumb|ಜಟಾಧಾರಿ]] '''ಜಟಾಧಾರಿ (Jatadhari)'''ಎನ್ನುವುದು ತುಳುನಾಡು ([[ಕರಾವಳಿ]] [[ಕರ್ನಾಟಕ]]) ಮತ್ತು [[ಉತ್ತರ ಕೇರಳ]]ದ [[ಕಾಸರಗೋಡು]] ಪ್ರದೇಶದಲ್ಲಿ ಆರಾಧಿಸಲ್ಪಡುವ ಅತ್ಯಂತ ಪ್ರಬಲ ಹಾಗೂ ಪವಿತ್ರ ದೈವವಾಗಿದೆ. ಜಟಾಧಾರಿ ಎಂದರೆ "ಜಡೆ ಧರಿಸಿದವನು" ಎಂದು ಅರ್ಥ. ಈ ದೈವವನ್ನು ಹೆಚ್ಚಾಗಿ ಭೂತಾರಾಧನೆ (ದೈವಾರಾಧನೆ) ಸಂಪ್ರದಾಯದ ಮೂಲಕ ಭಕ್ತಿಯಿಂದ ಪೂಜಿಸಲಾಗುತ್ತದೆ.<ref>https://www.google.com/search?q=jatadhari+daiva+kerala+in+kannada</ref> ==ದೈವದ ಹಿನ್ನೆಲೆ ಮತ್ತು ವಿಶೇಷತೆಗಳು== ===ದೈವದ ಮೂಲ=== ತುಳುನಾಡು ಮತ್ತು ಉತ್ತರ ಮಲಬಾರ್ (ಕಾಸರಗೋಡು) ಭಾಗದ ಅತ್ಯಂತ ಪ್ರಮುಖ ನಂಬಿಕೆಯ ಪ್ರಕಾರ, ಜಟಾಧಾರಿ ದೈವವು ಸಾಕ್ಷಾತ್ ಶಿವನ ಅಂಶ. ಶಿವನು ತಾಂಡವ ನೃತ್ಯ ಮಾಡುವಾಗ ಅಥವಾ ಉಗ್ರ ಕೋಪಗೊಂಡಾಗ ಆತನ ಜಟೆಯಿಂದ (ಕೂದಲಿನಿಂದ) ಹೊರಹೊಮ್ಮಿದ ಶಕ್ತಿಯೇ ಈ ದೈವ ಎನ್ನಲಾಗುತ್ತದೆ. ಭೂಲೋಕದಲ್ಲಿ ಅಧರ್ಮ ಹೆಚ್ಚಾದಾಗ, ದುಷ್ಟ ಶಕ್ತಿಗಳನ್ನು ಸಂಹರಿಸಲು ಮತ್ತು ಮನುಕುಲವನ್ನು ರಕ್ಷಿಸಲು ಶಿವನು ತನ್ನ ಜಟೆಯ ಶಕ್ತಿಯನ್ನು ದೈವದ ರೂಪದಲ್ಲಿ ಭೂಮಿಗೆ ಕಳುಹಿಸಿಕೊಟ್ಟನು ಎಂಬುದು ಪ್ರಧಾನ ಕಥೆ. ===ಕೇರಳ ಮತ್ತು ತುಳುನಾಡು ನಂಟು=== ಕರ್ನಾಟಕ ಮತ್ತು ಕೇರಳದ ಗಡಿಭಾಗವಾದ ಕಾಸರಗೋಡು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಟಾಧಾರಿ ದೈವಕ್ಕೆ ಅನೇಕ ದೇವಸ್ಥಾನಗಳು ಹಾಗೂ ಆರಾಧನಾ ಕೇಂದ್ರಗಳಿವೆ (ಉದಾಹರಣೆಗೆ ಕಾಸರಗೋಡು ಜಿಲ್ಲೆಯ ಸ್ವಾಮಿ ಜಟಾಧಾರಿ ದೇವಸ್ಥಾನ). ಈ ದೈವಾರಾಧನೆ ತುಳು ಹಾಗೂ ಮಲಯಾಳಂ ಮಾತನಾಡುವ ಸಮುದಾಯಗಳನ್ನು ಬೆಸೆಯುವ ಪ್ರಮುಖ ಸಾಂಸ್ಕೃತಿಕ ಕೊಂಡಿಯಾಗಿದೆ. ==ಕೋಲ/ನೇಮದ ಆಚರಣೆ== ===ಪೂರ್ವಸಿದ್ಧತೆ ಮತ್ತು ವೃತ (ಮಡಿ)=== ದೈವದ ಪಾತ್ರಿಗಳು (ಕೋಲ ಕಟ್ಟುವ ನರ್ತಕರು) ಆಚರಣೆಗೂ ಕೆಲವು ದಿನಗಳ ಮುಂಚಿತವಾಗಿ ಕಟ್ಟುನಿಟ್ಟಾದ ಉಪವಾಸ, ಬ್ರಹ್ಮಚರ್ಯ ಮತ್ತು ಮಡಿ-ಮೈಲಿಗೆಯ ನಿಯಮಗಳನ್ನು ಪಾಲಿಸುತ್ತಾರೆ. ದೈವಸ್ಥಾನದ (ಸ್ಥಾನ) ಸುತ್ತಮುತ್ತಲಿನ ಜಾಗವನ್ನು ಶುದ್ಧಗೊಳಿಸಿ, ತೆಂಗಿನ ಗರಿ ಹಾಗೂ ಹೂವುಗಳಿಂದ ಸುಂದರವಾಗಿ ಅಲಂಕರಿಸಲಾಗುತ್ತದೆ. ===ಎಣ್ಣೆ ಬೂಳ್ಯ ಮತ್ತು ಗಗ್ಗರ ಕಟ್ಟುವುದು=== ಆಚರಣೆಯ ಆರಂಭದಲ್ಲಿ ಗ್ರಾಮದ ಪ್ರಮುಖರು ಅಥವಾ ಗುತ್ತಿನ ಹಿರಿಮನೆಯವರು ದೈವದ ಪಾತ್ರಿಗೆ ವೀಳ್ಯದೆಲೆ, ಅಡಿಕೆ ಮತ್ತು ಎಣ್ಣೆಯನ್ನು ಕೊಟ್ಟು ಗೌರವಿಸುತ್ತಾರೆ (ಇದನ್ನು ಎಣ್ಣೆ ಬೂಳ್ಯ ಎನ್ನಲಾಗುತ್ತದೆ). ನಂತರ ದೈವದ ಪವಿತ್ರ ಕಾಲಿನ ಗೆಜ್ಜೆಗಳನ್ನು (ಗಗ್ಗರ) ಪೂಜಿಸಿ ಪಾತ್ರಿಗೆ ನೀಡಲಾಗುತ್ತದೆ. ಗೆಜ್ಜೆ ಕಟ್ಟುತ್ತಿದ್ದಂತೆ ವಾದ್ಯಗಳ (ಚೆಂಡೆ, ಡೋಲು) ಸದ್ದು ಜೋರಾಗುತ್ತದೆ. ===ತೋಟ್ಟಂ ಪಾಟ್ಟು ಮತ್ತು ಮುಖವರ್ಣಿಕೆ=== ಪಾತ್ರಿಯು ಮುಖಕ್ಕೆ ನೈಸರ್ಗಿಕ ಬಣ್ಣಗಳನ್ನು ಬಳಿದು ಪ್ರಕೃತಿಯ ದೇವತೆಯನ್ನು ಹೋಲುವ ಅದ್ಭುತ ಮುಖವರ್ಣಿಕೆ ಮಾಡಿಕೊಳ್ಳುತ್ತಾರೆ. ತಲೆಯ ಮೇಲೆ ಭವ್ಯವಾದ ಶಿರಸ್ತ್ರಾಣ (ಅಣಿ/ಮುಡಿ) ಮತ್ತು ಸೊಂಟಕ್ಕೆ ತೆಂಗಿನ ಎಳೆಯ ಗರಿಗಳ ವಸ್ತ್ರಗಳನ್ನು (ಸಿರಿ) ಧರಿಸುತ್ತಾರೆ. ನೃತ್ಯದ ಜೊತೆಗೆ ದೈವದ ಹುಟ್ಟು ಮತ್ತು ಸಾಹಸಗಳನ್ನು ವಿವರಿಸುವ 'ಪಾಡ್ದನ' (ತುಳುವಿನಲ್ಲಿ) ಅಥವಾ 'ತೋಟ್ಟಂ ಪಾಟ್ಟು' (ಮಲಯಾಳಂನಲ್ಲಿ) ಹಾಡಲಾಗುತ್ತದೆ. ===ಆವೇಶ ಮತ್ತು ದೈವಿಕ ನೃತ್ಯ=== ಸಂಗೀತದ ಧ್ವನಿ ಹೆಚ್ಚಾಗುತ್ತಿದ್ದಂತೆ, ದೈವಿಕ ಶಕ್ತಿಯು ನರ್ತಕನ ದೇಹವನ್ನು ಪ್ರವೇಶಿಸುತ್ತದೆ (ಆವೇಶ ಬರುತ್ತದೆ). ಈ ಸ್ಥಿತಿಯಲ್ಲಿ ನರ್ತಕನು ಸಾಮಾನ್ಯ ಮನುಷ್ಯನಂತೆ ಇರದೆ, ದೈವದ ರೂಪವೇ ಆಗಿಬಿಡುತ್ತಾನೆ. ಕೈಯಲ್ಲಿ ಕತ್ತಿ, ಬೆಂಕಿ ಹಾಗೂ ಬತ್ತಿಗಳನ್ನು ಹಿಡಿದು ಉಗ್ರವಾಗಿ ನರ್ತಿಸುತ್ತಾನೆ. ===ದರ್ಶನ ಮತ್ತು ಅಭಯ ಪ್ರದಾನ (ನುಡಿ ಕೊಡುವುದು)=== ಆವೇಶ ಬಂದ ನಂತರ ದೈವವು ಭಕ್ತರೆದುರು ನಿಂತು ಮಾತನಾಡುತ್ತದೆ. ಹಳ್ಳಿಯ ಜಗಳಗಳು, ಕುಟುಂಬದ ವಿವಾದಗಳು ಅಥವಾ ವೈಯಕ್ತಿಕ ಕಷ್ಟಗಳನ್ನು ಆಲಿಸಿ "ದೈವಿಕ ನ್ಯಾಯ" ಒದಗಿಸುತ್ತದೆ. ಭಕ್ತರಿಗೆ ಗಂಧ-ಪ್ರಸಾದ ನೀಡಿ, ಅವರ ಬೆನ್ನಿಗೆ ಕೈಯಿಟ್ಟು "ನಾನಿದ್ದೇನೆ, ನಿನ್ನನ್ನು ಕಾಯುತ್ತೇನೆ" ಎಂದು ನೀಡುವ ಅಭಯದ ನುಡಿಗಳು ಭಕ್ತರಲ್ಲಿ ಭರವಸೆ ಮೂಡಿಸುತ್ತವೆ. ==ಉಲ್ಲೇಖಗಳು== {{Reflist}} {{Refimprove}} ==ಬಾಹ್ಯ ಕೊಂಡಿಗಳು== * https://en.wikipedia.org/wiki/Bekal_Fort * https://en.wikipedia.org/wiki/Chandragiri_Fort,_Kerala * https://en.wikipedia.org/wiki/Malik_Dinar_Mosque * https://en.wikipedia.org/wiki/Madhur_Temple [[ವರ್ಗ:ಕೇರಳದ ದೇವಾಲಯಗಳು]] [[ವರ್ಗ:ಕರ್ನಾಟಕದ ದೇವಾಲಯಗಳು]] gpscpqb4qo3frtotjy3kefhdryf1xuq ಸದಸ್ಯರ ಚರ್ಚೆಪುಟ:ಬಸವ ವಿನಯ್ ವಿಪಿ 3 179572 1376259 2026-07-03T16:27:23Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1376259 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=ಬಸವ ವಿನಯ್ ವಿಪಿ}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೧:೫೭, ೩ ಜುಲೈ ೨೦೨೬ (IST) c4lyal1lzzhxcxb6oprqvlnfo4lror5 ಸದಸ್ಯರ ಚರ್ಚೆಪುಟ:2530738 M Medha Reddy 3 179573 1376261 2026-07-03T16:57:22Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1376261 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=2530738 M Medha Reddy}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೨:೨೭, ೩ ಜುಲೈ ೨೦೨೬ (IST) 5nb462239ck5rr57q09tdqv6cmeblg7 ಸದಸ್ಯರ ಚರ್ಚೆಪುಟ:2511069shreya.v/ನನ್ನ ಪ್ರಯೋಗಪುಟ 3 179574 1376263 2026-07-03T18:02:27Z 2511069shreya.v 100051 /* naana baga */ ಹೊಸ ವಿಭಾಗ 1376263 wikitext text/x-wiki == naana baga == naana baga [[ಸದಸ್ಯ:2511069shreya.v|2511069shreya.v]] ([[ಸದಸ್ಯರ ಚರ್ಚೆಪುಟ:2511069shreya.v|ಚರ್ಚೆ]]) ೨೩:೩೨, ೩ ಜುಲೈ ೨೦೨೬ (IST) sc6d5piwa3glqfh4dgdije7by31pxz4 ಸದಸ್ಯರ ಚರ್ಚೆಪುಟ:Alige raju 3 179575 1376277 2026-07-04T04:18:40Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1376277 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Alige raju}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೯:೪೮, ೪ ಜುಲೈ ೨೦೨೬ (IST) kjq79xbpjqumg70fpy1exmu7iahrqyw ಸದಸ್ಯ:2530738 M Medha Reddy/ನನ್ನ ಪ್ರಯೋಗಪುಟ 2 179576 1376278 2026-07-04T04:51:27Z 2530738 M Medha Reddy 100325 ಹೊಸ ಪುಟ: = ಎಂ. ಮೇಧಾ ರೆಡ್ಡಿ = ನನ್ನ ಹೆಸರು '''ಎಂ. ಮೇಧಾ ರೆಡ್ಡಿ'''. ನಾನು ಕರ್ನಾಟಕ ರಾಜ್ಯದ ರಾಜಧಾನಿಯಾದ '''ಬೆಂಗಳೂರು''' ನಗರದಲ್ಲಿ ಜನಿಸಿ ಬೆಳೆದಿದ್ದೇನೆ. ಬೆಂಗಳೂರು ತನ್ನ ಸಂಸ್ಕೃತಿ, ಶಿಕ್ಷಣ, ತಂತ್ರಜ್ಞಾನ ಮತ್ತು ವೈವಿಧ್ಯತ... 1376278 wikitext text/x-wiki = ಎಂ. ಮೇಧಾ ರೆಡ್ಡಿ = ನನ್ನ ಹೆಸರು '''ಎಂ. ಮೇಧಾ ರೆಡ್ಡಿ'''. ನಾನು ಕರ್ನಾಟಕ ರಾಜ್ಯದ ರಾಜಧಾನಿಯಾದ '''ಬೆಂಗಳೂರು''' ನಗರದಲ್ಲಿ ಜನಿಸಿ ಬೆಳೆದಿದ್ದೇನೆ. ಬೆಂಗಳೂರು ತನ್ನ ಸಂಸ್ಕೃತಿ, ಶಿಕ್ಷಣ, ತಂತ್ರಜ್ಞಾನ ಮತ್ತು ವೈವಿಧ್ಯತೆಯಿಂದ ವಿಶ್ವಪ್ರಸಿದ್ಧವಾಗಿದೆ. ಇಂತಹ ನಗರದಲ್ಲಿ ಬೆಳೆಯುವ ಅವಕಾಶ ನನಗೆ ದೊರೆತಿರುವುದು ನನ್ನ ಜೀವನದ ಒಂದು ಮಹತ್ವದ ಭಾಗವಾಗಿದೆ. ಬಾಲ್ಯದಿಂದಲೇ ಉತ್ತಮ ಶಿಕ್ಷಣ, ಕುಟುಂಬದ ಮೌಲ್ಯಗಳು ಹಾಗೂ ಸಮಾಜದ ಬಗ್ಗೆ ಕಾಳಜಿಯನ್ನು ಬೆಳೆಸಿಕೊಂಡು ಬಂದಿದ್ದೇನೆ. ನನ್ನ ತಂದೆಯ ಹೆಸರು '''ಎನ್. ಮುನಿರೆಡ್ಡಿ''' ಹಾಗೂ ನನ್ನ ತಾಯಿಯ ಹೆಸರು '''ಅನಿತಾ ಎಂ.'''. ನನ್ನ ತಂದೆ-ತಾಯಿಯವರು ನನ್ನ ಜೀವನದ ಮೊದಲ ಗುರುಗಳಾಗಿದ್ದು, ಅವರು ನನಗೆ ಶಿಸ್ತು, ಪ್ರಾಮಾಣಿಕತೆ, ಪರಿಶ್ರಮ ಮತ್ತು ಮಾನವೀಯ ಮೌಲ್ಯಗಳನ್ನು ಕಲಿಸಿದ್ದಾರೆ. ಅವರ ಮಾರ್ಗದರ್ಶನದಿಂದಲೇ ನಾನು ಶಿಕ್ಷಣದಲ್ಲಿ ಹಾಗೂ ವ್ಯಕ್ತಿತ್ವ ವಿಕಸನದಲ್ಲಿ ಮುನ್ನಡೆಯಲು ಸಾಧ್ಯವಾಗಿದೆ. ನನಗೆ '''ಎಂ. ಚಿರಾಗ್ ರೆಡ್ಡಿ''' ಎಂಬ ಒಬ್ಬ ತಮ್ಮನಿದ್ದಾನೆ. ನಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯವಿದ್ದು, ಪರಸ್ಪರ ಸಹಕಾರ ಮತ್ತು ಪ್ರೋತ್ಸಾಹದೊಂದಿಗೆ ಬೆಳೆದಿದ್ದೇವೆ. ಕುಟುಂಬದ ಸದಸ್ಯರ ಪ್ರೀತಿ ಮತ್ತು ಬೆಂಬಲ ನಮ್ಮ ಜೀವನದಲ್ಲಿ ಮಹತ್ತರ ಪಾತ್ರ ವಹಿಸಿದೆ. ನಾವು ಒಂದು '''ಜಂಟಿ ಕುಟುಂಬದಲ್ಲಿ''' ವಾಸಿಸುತ್ತಿದ್ದೇವೆ. ನಮ್ಮ ತಂದೆಯ ಸಹೋದರರು, ಅವರ ಪತ್ನಿ, ಅವರ ಮಗ, ಸೊಸೆ ಹಾಗೂ ಅವರ ಮಗಳು ನಮ್ಮೊಂದಿಗೆ ಕುಟುಂಬದ ಭಾಗವಾಗಿದ್ದಾರೆ. ಜಂಟಿ ಕುಟುಂಬದಲ್ಲಿ ಬದುಕುವುದರಿಂದ ಪರಸ್ಪರ ಗೌರವ, ಸಹಕಾರ, ಹಿರಿಯರಿಗೆ ಆದರ, ಜವಾಬ್ದಾರಿಯುತ ಜೀವನ ಮತ್ತು ಕುಟುಂಬದ ಮೌಲ್ಯಗಳ ಮಹತ್ವವನ್ನು ನಾನು ಬಾಲ್ಯದಿಂದಲೇ ಕಲಿತಿದ್ದೇನೆ. ಇಂತಹ ವಾತಾವರಣ ನನ್ನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ನನ್ನ ಶಾಲಾ ಶಿಕ್ಷಣವನ್ನು ಬೆಂಗಳೂರಿನ '''ದೆಹಲಿ ಪಬ್ಲಿಕ್ ಸ್ಕೂಲ್'''ನಲ್ಲಿ ಪೂರ್ಣಗೊಳಿಸಿದೆ. ಹತ್ತನೇ ತರಗತಿಯವರೆಗೆ ಅಲ್ಲಿ ವ್ಯಾಸಂಗ ಮಾಡಿದ್ದು, ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ಶಾಲಾ ಜೀವನವು ನನ್ನ ಆತ್ಮವಿಶ್ವಾಸ, ನಾಯಕತ್ವದ ಗುಣಗಳು ಹಾಗೂ ತಂಡದೊಂದಿಗೆ ಕೆಲಸ ಮಾಡುವ ಸಾಮರ್ಥ್ಯವನ್ನು ಬೆಳೆಸಿತು. ನಂತರ ನಾನು '''ಪ್ರೈಮಸ್ ಪಿಯು ಕಾಲೇಜು'''ದಲ್ಲಿ ದ್ವಿತೀಯ ಪಿಯುಸಿ ಶಿಕ್ಷಣವನ್ನು '''ವಾಣಿಜ್ಯ'''ದಲ್ಲಿ ಅಧ್ಯಯನ ಮಾಡಿ ಪೂರ್ಣಗೊಳಿಸಿದೆ ಹಾಗೂ ನಾನು '''ಕಾಲೇಜಿನ ಎರಡನೇ ಟಾಪರ್''' ಆದೆ. ಈ ಹಂತದಲ್ಲಿ ಉನ್ನತ ಶಿಕ್ಷಣದ ಮಹತ್ವವನ್ನು ಅರಿತು, ಭವಿಷ್ಯದ ಗುರಿಗಳನ್ನು ಸ್ಪಷ್ಟವಾಗಿ ನಿರ್ಧರಿಸಲು ಆರಂಭಿಸಿದೆ. ಸಮಾಜದ ಸಮಸ್ಯೆಗಳು, ಆರ್ಥಿಕ ಬೆಳವಣಿಗೆ ಹಾಗೂ ಆಡಳಿತ ವ್ಯವಸ್ಥೆಗಳ ಬಗ್ಗೆ ಆಸಕ್ತಿ ಹೆಚ್ಚಾಯಿತು. ಪ್ರಸ್ತುತ ನಾನು '''ಕ್ರೈಸ್ಟ್ ವಿಶ್ವವಿದ್ಯಾಲಯ'''ದಲ್ಲಿ '''ಬ್ಯಾಚುಲರ್ ಆಫ್ ಆರ್ಟ್ಸ್ (ಬಿ.ಎ.)''' ಪದವಿಯನ್ನು ವ್ಯಾಸಂಗ ಮಾಡುತ್ತಿದ್ದೇನೆ. ನನ್ನ ಪ್ರಮುಖ ವಿಷಯಗಳು '''ಅರ್ಥಶಾಸ್ತ್ರ (Economics)''' ಮತ್ತು '''ಸಮಾಜಶಾಸ್ತ್ರ (Sociology)''' ಆಗಿದ್ದು, '''ರಾಜ್ಯಶಾಸ್ತ್ರ (Political Science)''' ಅನ್ನು ಉಪವಿಷಯವಾಗಿ ಅಧ್ಯಯನ ಮಾಡುತ್ತಿದ್ದೇನೆ. ಈ ವಿಷಯಗಳು ಸಮಾಜದ ರಚನೆ, ಆರ್ಥಿಕ ಅಭಿವೃದ್ಧಿ, ಆಡಳಿತ ವ್ಯವಸ್ಥೆ ಮತ್ತು ಸಾರ್ವಜನಿಕ ನೀತಿಗಳ ಬಗ್ಗೆ ಆಳವಾದ ಅರಿವನ್ನು ಬೆಳೆಸಲು ಸಹಾಯ ಮಾಡುತ್ತಿವೆ. ವಿಶ್ವವಿದ್ಯಾಲಯದ ಅಧ್ಯಯನದ ಮೂಲಕ ವಿಮರ್ಶಾತ್ಮಕ ಚಿಂತನೆ, ಸಂಶೋಧನಾ ಮನೋಭಾವ ಹಾಗೂ ಸಾಮಾಜಿಕ ಜವಾಬ್ದಾರಿಯ ಅರಿವು ಮತ್ತಷ್ಟು ವೃದ್ಧಿಯಾಗಿದೆ. ನನ್ನ ಜೀವನದ ಅತ್ಯಂತ ದೊಡ್ಡ ಗುರಿ '''ಕರ್ನಾಟಕ ಆಡಳಿತ ಸೇವೆ (KAS)''' ಅಧಿಕಾರಿಯಾಗುವುದು. ಸಾರ್ವಜನಿಕ ಆಡಳಿತದ ಮೂಲಕ ಜನರಿಗೆ ಸೇವೆ ಸಲ್ಲಿಸುವುದು ನನ್ನ ಕನಸು. ಸಮಾಜದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿ, ಶಿಕ್ಷಣ, ಮಹಿಳಾ ಸಬಲೀಕರಣ, ಗ್ರಾಮೀಣ ಅಭಿವೃದ್ಧಿ ಹಾಗೂ ಉತ್ತಮ ಆಡಳಿತ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ನನ್ನ ಕೊಡುಗೆ ಇರಬೇಕು ಎಂಬ ಆಶಯ ಹೊಂದಿದ್ದೇನೆ. ಈ ಕನಸು ನನ್ನ ವೈಯಕ್ತಿಕ ಆಸೆಯಷ್ಟೇ ಅಲ್ಲ; ಇದು ನನ್ನ ತಂದೆಯವರ ಬಹುಕಾಲದ ಆಶಯವೂ ಆಗಿದೆ. ಅವರು ಸದಾ ನನ್ನ ಮೇಲೆ ನಂಬಿಕೆ ಇಟ್ಟು, ಪರಿಶ್ರಮದಿಂದ ಓದಿ ಸಮಾಜಕ್ಕೆ ಉಪಯುಕ್ತ ವ್ಯಕ್ತಿಯಾಗಬೇಕು ಎಂದು ಪ್ರೇರೇಪಿಸುತ್ತಾರೆ. ಅವರ ಕನಸನ್ನು ನನಸಾಗಿಸುವುದು ನನ್ನ ಜೀವನದ ಪ್ರಮುಖ ಉದ್ದೇಶವಾಗಿದೆ. ಅವರ ಪ್ರೋತ್ಸಾಹ ಮತ್ತು ನನ್ನ ಕುಟುಂಬದ ಬೆಂಬಲವೇ ನನ್ನ ಶಕ್ತಿಯಾಗಿದೆ. ನಾನು ಶಿಕ್ಷಣದ ಜೊತೆಗೆ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದಕ್ಕೂ ಹೆಚ್ಚಿನ ಮಹತ್ವ ನೀಡುತ್ತೇನೆ. ಸಮಯಪಾಲನೆ, ಶಿಸ್ತು, ಪ್ರಾಮಾಣಿಕತೆ, ಕಠಿಣ ಪರಿಶ್ರಮ ಹಾಗೂ ಸಮಾಜದ ಮೇಲಿನ ಜವಾಬ್ದಾರಿ ಎಂಬ ಮೌಲ್ಯಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ಪ್ರತಿಯೊಂದು ಸವಾಲನ್ನೂ ಹೊಸ ಅವಕಾಶವೆಂದು ಸ್ವೀಕರಿಸಿ, ಅದರಿಂದ ಹೊಸ ಪಾಠಗಳನ್ನು ಕಲಿಯಲು ಪ್ರಯತ್ನಿಸುತ್ತೇನೆ. ನನಗೆ ಸಮಾಜದ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳುವುದು, ಪ್ರಚಲಿತ ವಿದ್ಯಮಾನಗಳನ್ನು ಅನುಸರಿಸುವುದು ಹಾಗೂ ವಿವಿಧ ವಿಷಯಗಳ ಬಗ್ಗೆ ಓದುವುದು ಇಷ್ಟ. ಸಾರ್ವಜನಿಕ ಆಡಳಿತದಲ್ಲಿ ಯಶಸ್ಸು ಸಾಧಿಸಲು ಜ್ಞಾನ, ತಾಳ್ಮೆ ಮತ್ತು ನಿರಂತರ ಅಧ್ಯಯನ ಅತ್ಯಗತ್ಯ ಎಂಬುದನ್ನು ನಾನು ನಂಬಿದ್ದೇನೆ. ಆದ್ದರಿಂದ ಪ್ರತಿದಿನ ನನ್ನ ಗುರಿಯತ್ತ ಒಂದೊಂದು ಹೆಜ್ಜೆ ಇಡುವ ಪ್ರಯತ್ನ ಮಾಡುತ್ತಿದ್ದೇನೆ. ಭವಿಷ್ಯದಲ್ಲಿ ಒಬ್ಬ ಸಮರ್ಥ ಮತ್ತು ಪ್ರಾಮಾಣಿಕ ಕೆಎಎಸ್ ಅಧಿಕಾರಿಯಾಗಿ ಕರ್ನಾಟಕದ ಅಭಿವೃದ್ಧಿಗೆ ನನ್ನ ಸೇವೆಯನ್ನು ಸಮರ್ಪಿಸಲು ಬಯಸುತ್ತೇನೆ. ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ನ್ಯಾಯಯುತ ಮತ್ತು ಪಾರದರ್ಶಕ ಆಡಳಿತ ನೀಡುವ ಅಧಿಕಾರಿಯಾಗುವುದು ನನ್ನ ಕನಸು. ನನ್ನ ಶಿಕ್ಷಣ, ಕುಟುಂಬದ ಬೆಂಬಲ ಮತ್ತು ದೃಢ ಸಂಕಲ್ಪದ ಮೂಲಕ ಈ ಗುರಿಯನ್ನು ಸಾಧಿಸುವ ವಿಶ್ವಾಸ ನನಗಿದೆ. ಒಟ್ಟಿನಲ್ಲಿ, ನನ್ನ ಜೀವನವು ಕುಟುಂಬದ ಮೌಲ್ಯಗಳು, ಉತ್ತಮ ಶಿಕ್ಷಣ, ಪರಿಶ್ರಮ ಮತ್ತು ಸಮಾಜ ಸೇವೆಯ ಕನಸುಗಳ ಮೇಲೆ ನಿರ್ಮಿತವಾಗಿದೆ. ನನ್ನ ಪೋಷಕರ ಆಶೀರ್ವಾದ, ಕುಟುಂಬದ ಪ್ರೋತ್ಸಾಹ ಮತ್ತು ನನ್ನ ದೃಢ ಸಂಕಲ್ಪದೊಂದಿಗೆ ನಾನು ನನ್ನ ಕನಸನ್ನು ನನಸಾಗಿಸಿ, ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಸಾರ್ಥಕ ಸೇವೆ ಸಲ್ಲಿಸುವ ವ್ಯಕ್ತಿಯಾಗಲು ಶ್ರಮಿಸುತ್ತೇನೆ. 3s738slzj4fslcj42vt33ic39pu886m ಸದಸ್ಯ:2530751 PRIYANKA K 2 179577 1376279 2026-07-04T04:59:09Z 2530751 PRIYANKA K 100264 ಹೊಸ ಪುಟ: == ಪ್ರಿಯಾಂಕಾ ಕೆ == "ನನ್ನ ಜೀವನ ನನ್ನ ಸಂದೇಶ" ಎನ್ನುವ ಮಾತು ಪ್ರತಿಯೊಬ್ಬ ವ್ಯಕ್ತಿಗೂ ಅನ್ವಯಿಸುತ್ತದೆ. ಏಕೆಂದರೆ ಪ್ರತಿಯೊಬ್ಬರ ಜೀವನದ ಹಾದಿ, ಅವರು ಬೆಳೆದು ಬಂದ ಪರಿಸರ ಮತ್ತು ಅವರ ಕನಸುಗಳು ವಿಶಿಷ್ಟವಾಗಿರುತ್ತ... 1376279 wikitext text/x-wiki == ಪ್ರಿಯಾಂಕಾ ಕೆ == "ನನ್ನ ಜೀವನ ನನ್ನ ಸಂದೇಶ" ಎನ್ನುವ ಮಾತು ಪ್ರತಿಯೊಬ್ಬ ವ್ಯಕ್ತಿಗೂ ಅನ್ವಯಿಸುತ್ತದೆ. ಏಕೆಂದರೆ ಪ್ರತಿಯೊಬ್ಬರ ಜೀವನದ ಹಾದಿ, ಅವರು ಬೆಳೆದು ಬಂದ ಪರಿಸರ ಮತ್ತು ಅವರ ಕನಸುಗಳು ವಿಶಿಷ್ಟವಾಗಿರುತ್ತವೆ. ಜಗತ್ತಿನಲ್ಲಿ ಕೋಟ್ಯಂತರ ಜನರಿದ್ದರೂ, ಪ್ರತಿಯೊಬ್ಬರಿಗೂ ತಮ್ಮದೇ ಆದ ಸ್ವಂತ ಗುರುತು ಇರುತ್ತದೆ. ನನ್ನ ಹೆಸರು ಪ್ರಿಯಾಂಕ ಕೆ . ನಾನು ಕೇವಲ ಒಂದು ಹೆಸರಾಗಿ ಉಳಿಯಲು ಬಯಸುವುದಿಲ್ಲ, ಬದಲಿಗೆ ಭವಿಷ್ಯದಲ್ಲಿ ನನ್ನದೇ ಆದ ವಿಶಿಷ್ಟ ಗುರುತನ್ನು ಸೃಷ್ಟಿಸಬೇಕೆಂಬ ಹಂಬಲ ಉಳ್ಳವಳು. ನನ್ನ ಬಾಲ್ಯದ ದಿನಗಳು, ನಾನು ಓದಿದ ಶಾಲೆಗಳು, ನನ್ನ ಸಂಸ್ಕೃತಿ, ಆರ್ಥಿಕ ಹಿನ್ನೆಲೆ, ನನ್ನ ಹವ್ಯಾಸಗಳು ಮತ್ತು ನನ್ನ ಭವಿಷ್ಯದ ವ್ಯಾಪಾರೋದ್ಯಮದ ಕನಸುಗಳನ್ನು ಈ ಪ್ರಬಂಧದ ಮೂಲಕ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇನೆ. ಪ್ರತಿಯೊಬ್ಬರ ಜೀವನದಲ್ಲೂ ಅವರ ಪ್ರಾಥಮಿಕ ಶಿಕ್ಷಣ ಮತ್ತು ಬಾಲ್ಯದ ದಿನಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ನನ್ನ ಶೈಕ್ಷಣಿಕ ಪಯಣ ಆರಂಭವಾಗಿದ್ದು ಕೋಲಾರ ಜಿಲ್ಲೆಯ 'ನಾಯನಹಳ್ಳಿ' ಎಂಬ ಪುಟ್ಟ ಗ್ರಾಮದಲ್ಲಿ. ನಾನು ನಾಲ್ಕನೇ ತರಗತಿಯವರೆಗೆ ಅಲ್ಲಿನ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದೆ. ಸರ್ಕಾರಿ ಶಾಲೆಯ ಆ ದಿನಗಳು ನನಗೆ ಜೀವನದ ತಳಮಟ್ಟದ ವಾಸ್ತವತೆಯನ್ನು, ಸರಳತೆಯನ್ನು ಮತ್ತು ಕಠಿಣ ಪರಿಶ್ರಮದ ಮಹತ್ವವನ್ನು ಕಲಿಸಿಕೊಟ್ಟವು. ಕನ್ನಡ ಮಾಧ್ಯಮದಲ್ಲಿ ಓದಿದ್ದು ನನ್ನ ಪಾಲಿಗೆ ಅತ್ಯಂತ ಹೆಮ್ಮೆಯ ವಿಷಯ. ನಾನು ಜಗತ್ತಿನ ಎಲ್ಲಾ ಭಾಷೆಗಳನ್ನು ಗೌರವಿಸುತ್ತೇನೆ, ಆದರೆ ಕನ್ನಡ ಭಾಷೆ ನನಗೆ ಮಾತೃಭಾಷೆ ಮಾತ್ರವಲ್ಲ, ಅದು ನನಗೆ ಮನೆಯಂತಹ ಬೆಚ್ಚಗಿನ ಅನುಭೂತಿಯನ್ನು ನೀಡುತ್ತದೆ. ನಮ್ಮ ನಾಡಿನ ಮಣ್ಣಿನ ಸೊಗಡು, ಕನ್ನಡ ಭಾಷೆಯ ಉಚ್ಚಾರಣೆ ನನ್ನ ವ್ಯಕ್ತಿತ್ವಕ್ಕೆ ಭದ್ರವಾದ ಬುನಾದಿ ಹಾಕಿತು. ಕೋಲಾರದ ಆ ಹಳ್ಳಿಯ ವಾತಾವರಣ, ಮುಗ್ಧ ಗೆಳೆಯರು ಮತ್ತು ಹಸಿರಿನ ನಡುವೆ ಕಳೆದ ನನ್ನ ಬಾಲ್ಯದ ದಿನಗಳು ಇಂದಿಗೂ ನನ್ನ ಮನಸ್ಸಿನಲ್ಲಿ ಹಸಿರಾಗಿವೆ. ನಾಲ್ಕನೇ ತರಗತಿಯ ನಂತರ ನನ್ನ ಜೀವನದಲ್ಲಿ ಒಂದು ದೊಡ್ಡ ತಿರುವು ಬಂದಿತು. ನಾವು ಕೋಲಾರದಿಂದ HSR ಲೇಔಟ್ ಎಂದೇ ಕರೆಯಲ್ಪಡುವ ಬೆಂಗಳೂರಿಗೆ ವಲಸೆ ಬಂದೆವು. ಹಳ್ಳಿಯ ಶಾಂತ ವಾತಾವರಣದಿಂದ ನಗರದ ಗಿಜಿಗುಡುವ ವಾತಾವರಣಕ್ಕೆ ಒಗ್ಗಿಕೊಳ್ಳುವುದು ಆರಂಭದಲ್ಲಿ ಸ್ವಲ್ಪ ಕಷ್ಟವೆನಿಸಿದರೂ, ಶಿಕ್ಷಣದ ದೃಷ್ಟಿಯಿಂದ ಇದು ನನಗೆ ಹೊಸ ಅವಕಾಶಗಳನ್ನು ತೆರೆಯಿತು. ಬೆಂಗಳೂರಿಗೆ ಬಂದ ನಂತರ ನಾನು 'ಬಾಲ್ಡ್ವಿನ್ ಇಂಡಿಯನ್ ಹೈಸ್ಕೂಲ್' ಸೇರಿ, ಅಲ್ಲಿ 7ನೇ ತರಗತಿಯವರೆಗೆ ಓದಿದೆ. ಇಲ್ಲಿನ ಪರಿಸರ ನನ್ನಲ್ಲಿ ಇಂಗ್ಲಿಷ್ ಭಾಷೆಯ ಮೇಲಿನ ಹಿಡಿತ ಮತ್ತು ನಗರದ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು. ಅದಾದ ನಂತರ, ನನ್ನ ಮುಂದಿನ ಪ್ರೌಢಶಾಲೆ ಮತ್ತು ಪದವಿ ಪೂರ್ವ ಶಿಕ್ಷಣಕ್ಕಾಗಿ (8ನೇ ತರಗತಿಯಿಂದ 12ನೇ ತರಗತಿಯವರೆಗೆ) ನಾನು 'ಶ್ರೀ ಚೈತನ್ಯ ಟೆಕ್ನೋ ಸ್ಕೂಲ್' ಸೇರಿದೆ. ಇಲ್ಲಿನ ಸ್ಪರ್ಧಾತ್ಮಕ ವಾತಾವರಣ ನನ್ನನ್ನು ಶೈಕ್ಷಣಿಕವಾಗಿ ಮತ್ತಷ್ಟು ಗಟ್ಟಿಗೊಳಿಸಿತು. 11ನೇ ತರಗತಿಯಲ್ಲಿ (ಪಿಯುಸಿ) ನಾನು ಅತ್ಯಂತ ಸವಾಲಿನ ವಿಜ್ಞಾನ ವಿಭಾಗವಾದ PCMB (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ) ವಿಷಯಗಳನ್ನು ಆಯ್ದುಕೊಂಡೆ. ಈ ಐದು ವರ್ಷಗಳ ಕಾಲ ಒಂದೇ ಶಾಲೆಯಲ್ಲಿದ್ದರಿಂದ ನನಗೆ ಉತ್ತಮ ಶಿಕ್ಷಕರ ಮಾರ್ಗದರ್ಶನ ಮತ್ತು ಅತ್ಯುತ್ತಮ ಸ್ನೇಹಿತರ ಬಳಗ ಸಿಕ್ಕಿತು. ವಿಜ್ಞಾನ ವಿಭಾಗವು ನನಗೆ ತಾರ್ಕಿಕವಾಗಿ ಯೋಚಿಸುವುದನ್ನು ಮತ್ತು ಕಠಿಣ ಸವಾಲುಗಳನ್ನು ಎದುರಿಸುವುದನ್ನು ಕಲಿಸಿಕೊಟ್ಟಿತು. ನಾನು ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಹೊಂದಿರುವ ಹಿಂದೂ ಕುಟುಂಬಕ್ಕೆ ಸೇರಿದವಳಾಗಿದ್ದೇe. ನಮ್ಮ ಮನೆಯಲ್ಲಿ ಎಲ್ಲಾ ಹಿಂದೂ ಹಬ್ಬಗಳನ್ನು ಸನಾತನ ಧರ್ಮದ ವಿಧಿ-ವಿಧಾನಗಳಂತೆ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸುತ್ತೇವೆ. ಯುಗಾದಿ, ಗಣೇಶ ಚತುರ್ಥಿ, ದೀಪಾವಳಿ ಹೀಗೆ ಪ್ರತಿಯೊಂದು ಹಬ್ಬವೂ ನಮ್ಮ ಕುಟುಂಬದಲ್ಲಿ ಸಡಗರ ತರುತ್ತದೆ. ಆದರೆ ಈ ಎಲ್ಲಾ ಹಬ್ಬಗಳಿಗಿಂತ ನನಗೆ ಅತ್ಯಂತ ಪ್ರೀತಿಯ ಮತ್ತು ನೆಚ್ಚಿನ ಹಬ್ಬವೆಂದರೆ 'ವರಮಹಾಲಕ್ಷ್ಮಿ ಹಬ್ಬ' . ಲಕ್ಷ್ಮಿ ಹಬ್ಬದ ದಿನ ನಮ್ಮ ಮನೆಯಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿರುತ್ತದೆ. ತಾಯಿಯ ಜೊತೆ ಸೇರಿ ಮನೆಯನ್ನು ಅಲಂಕರಿಸುವುದು, ಕಳಸ ಸ್ಥಾಪನೆ ಮಾಡುವುದು, ದೇವಿಗೆ ಸುಂದರವಾದ ಸೀರೆಯನ್ನು ಉಡಿಸಿ ಆಭರಣಗಳಿಂದ ಶೃಂಗರಿಸುವುದು ನನಗೆ ಅಪಾರ ಆನಂದವನ್ನು ನೀಡುತ್ತದೆ. ಲಕ್ಷ್ಮಿ ದೇವಿಯು ಕೇವಲ ಧನ-ಧಾನ್ಯದ ದೇವತೆಯಲ್ಲ, ಅವಳು ಸಕಾರಾತ್ಮಕ ಶಕ್ತಿ ಮತ್ತು ಸಮೃದ್ಧಿಯ ಸಂಕೇತ. ಈ ಹಬ್ಬದ ದಿನದಂದು ಮನೆಯಲ್ಲಿ ಮೂಡುವ ಆಧ್ಯಾತ್ಮಿಕ ಕಳೆ ಮತ್ತು ಪ್ರಶಾಂತತೆ ನನ್ನ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ನಾನು ಕೇವಲ ಪುಸ್ತಕದ ಹುಳುವಾಗಿರಲು ಇಷ್ಟಪಡುವುದಿಲ್ಲ. ನನ್ನ ದಿನಚರಿಯಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಪ್ರಮುಖ ಸ್ಥಾನವಿದೆ. ನನಗೆ ದೈಹಿಕ ಚಟುವಟಿಕೆಗಳಲ್ಲಿ (Physical activities) ತೊಡಗಿಸಿಕೊಳ್ಳುವುದು ತುಂಬಾ ಇಷ್ಟ. ಓಡುವುದು, ಆಟವಾಡುವುದು ಅಥವಾ ದೈಹಿಕ ಕಸರತ್ತುಗಳು ನನ್ನನ್ನು ಸದಾ ಜಾಗೃತವಾಗಿ ಮತ್ತು ಶಕ್ತಿಯುತವಾಗಿ ಇಡುತ್ತವೆ. ಇದರ ಜೊತೆಗೆ, ಬಿಡುವಿನ ವೇಳೆಯಲ್ಲಿ ನನಗೆ ಚಿತ್ರಕಲೆ ಮತ್ತು ವಿನ್ಯಾಸ ಮಾಡುವುದು ನೆಚ್ಚಿನ ಹವ್ಯಾಸವಾಗಿದೆ. ಬಿಳಿ ಕಾಗದದ ಮೇಲೆ ಬಣ್ಣಗಳನ್ನು ತುಂಬುವಾಗ ಅಥವಾ ಹೊಸ ವಿನ್ಯಾಸಗಳನ್ನು ಯೋಚಿಸುವಾಗ ನನ್ನ ಸೃಜನಶೀಲತೆ ವೃದ್ಧಿಯಾಗುತ್ತದೆ. ವಿನ್ಯಾಸ ಮಾಡುವುದು ನನ್ನಲ್ಲಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಮತ್ತು ನನ್ನ ಆಲೋಚನೆಗಳಿಗೆ ಒಂದು ರೂಪವನ್ನು ನೀಡಲು ಸಹಾಯ ಮಾಡುತ್ತದೆ. ಪ್ರತಿಯೊಬ್ಬರಿಗೂ ಒಂದೊಂದು ವಿಶಿಷ್ಟ ಸಾಮರ್ಥ್ಯ ಇರುತ್ತದೆ. ನನ್ನ ಅತಿ ದೊಡ್ಡ ಸಾಮರ್ಥ್ಯ ಎಂದರೆ ನನ್ನ 'ಭಾವನೆಗಳು' (Emotions). ಅನೇಕರು ಭಾವನಾತ್ಮಕರಾಗಿರುವುದನ್ನು ದೌರ್ಬಲ್ಯ ಎಂದು ಭಾವಿಸುತ್ತಾರೆ, ಆದರೆ ನನ್ನ ಪ್ರಕಾರ ಭಾವನೆಗಳೇ ನನ್ನ ಶಕ್ತಿ. ನಾನು ಇತರರ ಕಷ್ಟಗಳಿಗೆ ಸ್ಪಂದಿಸುತ್ತೇನೆ, ಪರಿಸ್ಥಿತಿಯನ್ನು ಸಹಾನುಭೂತಿಯಿಂದ ಅರ್ಥಮಾಡಿಕೊಳ್ಳುತ್ತೇನೆ. ಈ ಭಾವನಾತ್ಮಕ ಬುದ್ಧಿವಂತಿಕೆ ನನಗೆ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಸಹಾಯ ಮಾಡುತ್ತದೆ. ನನ್ನ ಮತ್ತೊಂದು ಪ್ರಮುಖ ಸಾಮರ್ಥ್ಯ ಹಾಗೂ ನನ್ನ ಇಷ್ಟದ ಜಾಗವೆಂದರೆ ಅದು 'ವೇದಿಕೆ'. ವಾರಾಂತ್ಯಗಳು ಬಂತೆಂದರೆ ಸಾಕು, ವೇದಿಕೆಯೇ ನನ್ನ ಸಾಮ್ರಾಜ್ಯವಾಗಿಬಿಡುತ್ತದೆ . ಸಾರ್ವಜನಿಕವಾಗಿ ಮಾತನಾಡುವುದು ಮತ್ತು ವೇದಿಕೆಯ ಮೇಲೆ ನಿಂತು ಸಂವಹನ ನಡೆಸುವುದು ನನಗೆ ತುಂಬಾ ಇಷ್ಟ. ನೂರಾರು ಜನರ ಮುಂದೆ ನಿಂತು, ಮೈಕ್ರೋಫೋನ್ ಹಿಡಿದು ಸ್ಪಷ್ಟವಾಗಿ, ಧೈರ್ಯವಾಗಿ ಸಂವಹನ ನಡೆಸುವಾಗ ನನ್ನಲ್ಲಿ ಒಂದು ಅದ್ಭುತವಾದ ಆತ್ಮವಿಶ್ವಾಸ ಮೂಡುತ್ತದೆ. ವೇದಿಕೆಯ ಮೇಲಿನ ಆ ತೇಜಸ್ಸು ಮತ್ತು ಜನರ ಚಪ್ಪಾಳೆ ನನ್ನನ್ನು ಮತ್ತಷ್ಟು ಪ್ರೇರೇಪಿಸುತ್ತದೆ. ನಾನು ಜಗತ್ತನ್ನು ನೋಡುವ ದೃಷ್ಟಿಕೋನವೇ ಬೇರೆ. ನಾನು ಇತರರಂತೆ ಸಾಮಾನ್ಯ ಹಾದಿಯಲ್ಲಿ ಸಾಗಲು ಬಯಸುವುದಿಲ್ಲ. ನನ್ನ ಯೋಚನೆಗಳು, ನನ್ನ ನಿರ್ಧಾರಗಳು ಮತ್ತು ನನ್ನ ನಡವಳಿಕೆಯಲ್ಲಿ ನಾನು ಇತರರಿಗಿಂತ ಭಿನ್ನವಾಗಿ ನಿಲ್ಲಲು ಬಯಸುತ್ತೇನೆ . ಸಮಾಜದಲ್ಲಿ ಎಲ್ಲರಂತೆ ಬಂದು ಎಲ್ಲರಂತೆ ಹೋಗುವುದರಲ್ಲಿ ಅರ್ಥವಿಲ್ಲ. ನನ್ನದೇ ಆದ ಒಂದು ವಿಶಿಷ್ಟವಾದ ಸ್ವಂತ ಗುರುತನ್ನು ಸೃಷ್ಟಿಸುವುದು ನನ್ನ ಜೀವನದ ಅತಿ ದೊಡ್ಡ ಆಸೆ. ನನ್ನ ಈ ಭಿನ್ನವಾದ ಆಲೋಚನೆಗೆ ತಕ್ಕಂತೆ, ನಾನು ಭವಿಷ್ಯದಲ್ಲಿ ಒಬ್ಬ ಯಶಸ್ವಿ ಉದ್ಯಮಿಯಾಗಲು ಬಯಸುತ್ತೇನೆ. ಸ್ವತಃ ಒಂದು ಉದ್ಯಮವನ್ನು ಸ್ಥಾಪಿಸಿ, ಅದರಲ್ಲಿ ಯಶಸ್ಸು ಕಂಡು, ಇತರರಿಗೆ ಉದ್ಯೋಗಾವಕಾಶಗಳನ್ನು ನೀಡಬೇಕು ಎಂಬುದು ನನ್ನ ಮಹತ್ವಾಕಾಂಕ್ಷೆಯಾಗಿದೆ. ಉದ್ಯಮ ರಂಗದಲ್ಲಿ ಬರುವ ಸವಾಲುಗಳನ್ನು ಎದುರಿಸಲು, ರಿಸ್ಕ್ ತೆಗೆದುಕೊಳ್ಳಲು ನಾನು ಸದಾ ಸಿದ್ಧಳಾಗಿದ್ದೇನೆ. ನನ್ನಲ್ಲಿರುವ ನಾಯಕತ್ವದ ಗುಣ ಮತ್ತು ಸಂವಹನ ಕಲೆ ನನ್ನನ್ನು ಒಬ್ಬ ಯಶಸ್ವಿ ಬಿಸಿನೆಸ್ ವುಮನ್ ಆಗಿ ರೂಪಿಸಲು ಸಹಾಯ ಮಾಡುತ್ತದೆ ಎಂಬ ನಂಬಿಕೆ ನನಗಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಕೋಲಾರದ ನಾಯನಹಳ್ಳಿಯ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಿಂದ ಆರಂಭವಾದ ನನ್ನ ಪಯಣ, ಇಂದು ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳ ಮೂಲಕ ಹಾದು ಬಂದು ನನ್ನನ್ನು ಒಬ್ಬ ಪ್ರಬುದ್ಧ ವ್ಯಕ್ತಿಯನ್ನಾಗಿ ಮಾಡಿದೆ. ನನ್ನ ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಲೆ ನನಗೆ ಜೀವನದ ಮೌಲ್ಯಗಳನ್ನು ಕಲಿಸಿದೆ. ನನ್ನ ಹವ್ಯಾಸಗಳು ನನ್ನನ್ನು ಸೃಜನಶೀಲವಾಗಿಟ್ಟರೆ, ನನ್ನ ಭಾವನೆಗಳು ಮತ್ತು ವೇದಿಕೆಯ ಮೇಲಿನ ಧೈರ್ಯ ನನಗೆ ಶಕ್ತಿಯನ್ನು ನೀಡಿವೆ. ಯಾವುದೇ ಭಾಷೆ ಕಲಿತರೂ ಕನ್ನಡವೇ ನನ್ನ ಅಸ್ತಿತ್ವ. ಭವಿಷ್ಯದಲ್ಲಿ ನನ್ನ ಉದ್ಯಮದ ಕನಸನ್ನು ನನಸು ಮಾಡಿ, ನನ್ನ ಪೋಷಕರಿಗೆ ಹಾಗೂ ನನ್ನ ನಾಡಿಗೆ ಕೀರ್ತಿ ತರುವ ಮೂಲಕ 'ಪ್ರಿಯಾಂಕ ಕೆ' ಎಂಬ ಹೆಸರನ್ನು ಒಂದು ವಿಶಿಷ್ಟ ಗುರುತಾಗಿ ಮಾಡುವುದೇ ನನ್ನ ಜೀವನದ ಪರಮ ಗುರಿಯಾಗಿದೆ. 4rpmcjfdgya7rq4z6q98tfepok912t2 ಸದಸ್ಯರ ಚರ್ಚೆಪುಟ:2530922 CHETHAN S L 3 179578 1376281 2026-07-04T06:28:54Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1376281 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=2530922 CHETHAN S L}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೧:೫೮, ೪ ಜುಲೈ ೨೦೨೬ (IST) f25egkb44pae9yzihlsab4vllr4skws ಸದಸ್ಯರ ಚರ್ಚೆಪುಟ:2530147 NADI G S 3 179579 1376282 2026-07-04T06:41:49Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1376282 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=2530147 NADI G S}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೨:೧೧, ೪ ಜುಲೈ ೨೦೨೬ (IST) 8u2cf3nkfd8644h682o7x23hwa2mcw2 ಸದಸ್ಯ:2530147 NADI G S/ನನ್ನ ಪ್ರಯೋಗಪುಟ 2 179580 1376283 2026-07-04T06:47:18Z 2530147 NADI G S 100333 Nadi.G.S Profile 1376283 wikitext text/x-wiki = ನನ್ನ ಪರಿಚಯ = ನನ್ನ ಹೆಸರು '''ನದಿ ಜಿ. ಎಸ್.'''. ನಾನು 2007ರ ಮಾರ್ಚ್ 24ರಂದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಜನಿಸಿದೆ. ನನ್ನ ತಂದೆ '''ಗಣಧಾಳು ಶ್ರೀಕಾಂತ''' ಮತ್ತು ತಾಯಿ '''ರಮಾ ಎಸ್.'''. ನನ್ನ ತಂದೆ ಹಲವು ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ''ವಿಜಯ ಕರ್ನಾಟಕ'' ಹಾಗೂ ''ಪ್ರಜಾವಾಣಿ'' ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದಾರೆ. ನನ್ನ ತಾಯಿ ಚಿತ್ರದುರ್ಗದ ಆಕಾಶವಾಣಿಯಲ್ಲಿ (AIR) ಸೇವೆ ಸಲ್ಲಿಸಿದ್ದಾರೆ. ಮಾಧ್ಯಮ, ಸುದ್ದಿ ಮತ್ತು ಸಮಾಜದೊಂದಿಗೆ ನಿಕಟವಾಗಿ ಬೆಸೆದುಕೊಂಡಿರುವ ಕುಟುಂಬದಲ್ಲಿ ಜನಿಸಿ ಬೆಳೆದಿರುವುದು ನನ್ನ ಬದುಕಿನ ದೊಡ್ಡ ಭಾಗ್ಯವೆಂದು ನಾನು ಭಾವಿಸುತ್ತೇನೆ. ಬಾಲ್ಯದಿಂದಲೂ ನನ್ನ ಮನೆಯ ವಾತಾವರಣವು ಪ್ರಶ್ನೆಗಳನ್ನು ಕೇಳಲು, ಉತ್ತರಗಳನ್ನು ಹುಡುಕಲು ಮತ್ತು ಸಮಾಜವನ್ನು ಅರ್ಥಮಾಡಿಕೊಳ್ಳಲು ನನ್ನನ್ನು ಪ್ರೇರೇಪಿಸಿತು. ಸುದ್ದಿಪತ್ರಿಕೆಗಳು, ಪುಸ್ತಕಗಳು ಮತ್ತು ಸಮಕಾಲೀನ ಘಟನೆಗಳ ಕುರಿತ ಚರ್ಚೆಗಳು ನಮ್ಮ ಮನೆಯ ದೈನಂದಿನ ಬದುಕಿನ ಭಾಗವಾಗಿದ್ದವು. ಬಹುಶಃ ಅಲ್ಲಿಯೇ ನನ್ನೊಳಗಿನ ಬರಹಗಾರ್ತಿ, ಓದುಗಿ ಮತ್ತು ಭವಿಷ್ಯದ ಪತ್ರಕರ್ತೆ ಹುಟ್ಟಿಕೊಂಡಿರಬಹುದು. == ನನ್ನ ಬಾಲ್ಯ == ನನ್ನ ಬಾಲ್ಯದ ಬಹುಪಾಲು ಬೆಂಗಳೂರಿನಲ್ಲಿಯೇ ಕಳೆದಿದೆ. ಬೆಂಗಳೂರಿನ ಮಳೆ, ಮರಗಳಿಂದ ಆವೃತವಾದ ರಸ್ತೆಗಳು, ಉದ್ಯಾನವನಗಳು, ಪುಸ್ತಕ ಮಳಿಗೆಗಳು ಮತ್ತು ಸದಾ ಚಟುವಟಿಕೆಯಿಂದ ಕೂಡಿರುವ ನಗರ ಜೀವನ ನನ್ನ ವ್ಯಕ್ತಿತ್ವದ ಮೇಲೆ ಅಳಿಸಲಾಗದ ಗುರುತು ಮೂಡಿಸಿವೆ. ನಾನು ನನ್ನನ್ನು ನಗರದಲ್ಲಿ ಬೆಳೆದ ಹುಡುಗಿ ಎಂದು ಹೇಳಿಕೊಳ್ಳುತ್ತೇನೆ; ಆದರೆ ನನ್ನ ಮನಸ್ಸು ಕೇವಲ ನಗರಕ್ಕೆ ಸೀಮಿತವಾಗಿಲ್ಲ. ನನ್ನ ಜೀವನದ ಐದು ಅಮೂಲ್ಯ ವರ್ಷಗಳನ್ನು ನಾನು ಚಿತ್ರದುರ್ಗದಲ್ಲಿ ಕಳೆದಿದ್ದೇನೆ. ಕೋಟೆಗಳ ನಾಡು, ಕಲ್ಲಿನ ಬೆಟ್ಟಗಳು, ಪ್ರಕೃತಿಯ ಮೌನ, ಸರಳ ಜನರು ಮತ್ತು ಅಲ್ಲಿನ ಬದುಕಿನ ಆತ್ಮೀಯತೆ ನನ್ನ ನೆನಪುಗಳಲ್ಲಿ ಇಂದಿಗೂ ಜೀವಂತವಾಗಿವೆ. ಬೆಂಗಳೂರಿನ ವೇಗ ಮತ್ತು ಚಿತ್ರದುರ್ಗದ ಶಾಂತತೆ—ಈ ಎರಡೂ ಅನುಭವಗಳು ನನ್ನ ವ್ಯಕ್ತಿತ್ವವನ್ನು ವಿಭಿನ್ನ ರೀತಿಯಲ್ಲಿ ರೂಪಿಸಿವೆ. ಒಂದು ಕಡೆ ನಗರವು ಕನಸು ಕಾಣಲು ಕಲಿಸಿದರೆ, ಮತ್ತೊಂದು ಕಡೆ ಚಿತ್ರದುರ್ಗವು ಮಣ್ಣಿನ ಜೊತೆ ಬೆಸೆದುಕೊಂಡು ಬದುಕುವುದನ್ನು ಕಲಿಸಿತು. ನಾನು ಎಲ್ಲೇ ಹೋದರೂ ಬೆಂಗಳೂರನ್ನು ನನ್ನ ಮನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಈ ನಗರ ನನಗೆ ಕೇವಲ ಜನ್ಮಸ್ಥಳವಲ್ಲ; ಅದು ನನ್ನ ಕನಸುಗಳಿಗೆ ಮೊದಲ ಬಾರಿಗೆ ರೆಕ್ಕೆ ನೀಡಿದ ಸ್ಥಳ. == ನನ್ನ ಶಿಕ್ಷಣ == ನನ್ನ ಪ್ರಾಥಮಿಕ ಶಿಕ್ಷಣವನ್ನು ಶಾರದಾ ವಿದ್ಯಾಲಯ ಪಬ್ಲಿಕ್ ಸ್ಕೂಲ್‌ನಲ್ಲಿ ಆರಂಭಿಸಿದೆ. ನಂತರ ಡಾನ್ ಬಾಸ್ಕೋ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿದೆ. ಶಾಲೆಯ ದಿನಗಳು ನನಗೆ ಪಾಠಗಳಷ್ಟೇ ಅಲ್ಲ, ಸ್ನೇಹ, ವೈವಿಧ್ಯತೆ ಮತ್ತು ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಅವಕಾಶಗಳನ್ನು ನೀಡಿದವು. ಪದವಿಪೂರ್ವ ಶಿಕ್ಷಣಕ್ಕಾಗಿ ನಾನು ಪೂರ್ಣಪ್ರಜ್ಞ ಕಾಲೇಜನ್ನು ಆಯ್ಕೆ ಮಾಡಿಕೊಂಡೆ. ವಿಜ್ಞಾನದ ಮೇಲೆ ನನಗಿದ್ದ ಅಪಾರ ಆಸಕ್ತಿಯಿಂದ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳನ್ನು ಅಧ್ಯಯನ ಮಾಡಿದೆ. ಒಂದು ಸಮಯದಲ್ಲಿ ವೈದ್ಯೆಯಾಗಬೇಕೆಂಬ ಕನಸೂ ನನ್ನಲ್ಲಿತ್ತು. ಅದಕ್ಕಾಗಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಬರೆದೆ. ಆದರೆ ಜೀವನವು ಯಾವಾಗಲೂ ನಾವು ಯೋಜಿಸಿದ ದಾರಿಯಲ್ಲೇ ಸಾಗುವುದಿಲ್ಲ. ಆ ಪ್ರಯತ್ನದಲ್ಲಿ ನನಗೆ ನಿರೀಕ್ಷಿತ ಯಶಸ್ಸು ದೊರೆಯಲಿಲ್ಲ. ಆರಂಭದಲ್ಲಿ ಅದು ನಿರಾಸೆ ತಂದರೂ, ನಂತರ ನಾನು ಒಂದು ಸತ್ಯವನ್ನು ಅರಿತುಕೊಂಡೆ—ಕೆಲವು ಬಾಗಿಲುಗಳು ಮುಚ್ಚುವುದು ಇನ್ನೂ ಸೂಕ್ತವಾದ ಹೊಸ ಬಾಗಿಲುಗಳು ತೆರೆದುಕೊಳ್ಳಲೆಂದೇ. ನಾನು ನನ್ನ ಮನಸ್ಸಿನ ಮಾತನ್ನು ಕೇಳಿದೆ. ನಾನು ನಿಜವಾಗಿ ಪ್ರೀತಿಸುವ ವಿಷಯ ಯಾವುದು ಎಂದು ನನ್ನನ್ನೇ ಕೇಳಿಕೊಂಡೆ. ಉತ್ತರ ಸ್ಪಷ್ಟವಾಗಿತ್ತು—ಬರವಣಿಗೆ, ಸಮಾಜ, ಮನುಷ್ಯರು ಮತ್ತು ಅವರ ಕಥೆಗಳು. ಇದೇ ಕಾರಣದಿಂದ ನಾನು ಮಾನವಿಕ ಶಾಸ್ತ್ರವನ್ನು ಆಯ್ಕೆ ಮಾಡಿಕೊಂಡೆ. ಪ್ರಸ್ತುತ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದೇನೆ. ಪ್ರತಿದಿನವೂ ಹೊಸ ವಿಚಾರಗಳನ್ನು ಕಲಿಯುತ್ತಾ, ಉತ್ತಮ ಪ್ರಶ್ನೆಗಳನ್ನು ಕೇಳುವುದನ್ನು ಅಭ್ಯಾಸ ಮಾಡುತ್ತಾ, ಸಮಾಜವನ್ನು ಇನ್ನಷ್ಟು ಆಳವಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನದಲ್ಲಿದ್ದೇನೆ. ಈ ಪಯಣದ ಪ್ರತಿಯೊಂದು ಕ್ಷಣವನ್ನೂ ನಾನು ಹೃತ್ಪೂರ್ವಕವಾಗಿ ಆನಂದಿಸುತ್ತಿದ್ದೇನೆ. == ನಾನು ಪತ್ರಿಕೋದ್ಯಮವನ್ನು ಏಕೆ ಆರಿಸಿಕೊಂಡೆ? == ನನ್ನ ಪಾಲಿಗೆ ಪತ್ರಿಕೋದ್ಯಮವೆಂದರೆ ಕೇವಲ ಒಂದು ವೃತ್ತಿಯಲ್ಲ. ಅದು ಸಮಾಜದೊಂದಿಗೆ ನಡೆಸುವ ಸಂವಾದ. ಅದು ಸತ್ಯವನ್ನು ಹುಡುಕುವ ಪಯಣ. ಅದು ಧ್ವನಿಯಿಲ್ಲದವರ ಧ್ವನಿಯಾಗುವ ಜವಾಬ್ದಾರಿ. ಸಮಾಜದಲ್ಲಿರುವ ಅನ್ಯಾಯ, ಅಸಮಾನತೆ ಮತ್ತು ಮೌನವಾಗಿ ಸಹಿಸುತ್ತಿರುವ ಜನರ ಬದುಕು ಯಾವಾಗಲೂ ನನ್ನ ಮನಸ್ಸನ್ನು ತಟ್ಟುತ್ತದೆ. ಪ್ರತಿಯೊಬ್ಬ ಮನುಷ್ಯನ ಕಥೆಯೂ ಕೇಳಿಸಿಕೊಳ್ಳುವ ಹಕ್ಕು ಹೊಂದಿದೆ ಎಂದು ನಾನು ನಂಬುತ್ತೇನೆ. ಅದಕ್ಕಾಗಿಯೇ ಸಾಮಾಜಿಕ ಸಮಸ್ಯೆಗಳ ಕುರಿತು ಓದುವುದು ಮತ್ತು ಬರೆಯುವುದು ನನಗೆ ವಿಶೇಷ ಆಸಕ್ತಿ. ನನ್ನ ಸಹಾನುಭೂತಿಯೇ ನನ್ನನ್ನು ಈ ಕ್ಷೇತ್ರದತ್ತ ಕರೆತಂದಿದೆ ಎಂದು ನಾನು ನಂಬುತ್ತೇನೆ. ಪತ್ರಿಕೋದ್ಯಮದ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ನನ್ನದಾದ ಕೊಡುಗೆ ನೀಡಲು ಬಯಸುತ್ತೇನೆ. == ನನ್ನ ಆಸಕ್ತಿಗಳು == ಓದುವುದು ನನ್ನ ಬದುಕಿನ ಅವಿಭಾಜ್ಯ ಅಂಗ. ಪುಸ್ತಕಗಳು ನನಗೆ ಹೊಸ ಪ್ರಪಂಚಗಳನ್ನು ಪರಿಚಯಿಸುತ್ತವೆ. ಅವು ಮನುಷ್ಯರನ್ನು ಅರ್ಥಮಾಡಿಕೊಳ್ಳುವುದನ್ನು ಕಲಿಸುತ್ತವೆ. ಒಂದು ಉತ್ತಮ ಪುಸ್ತಕ ಮುಗಿದಾಗ, ನಾನು ಮತ್ತಷ್ಟು ಸಮೃದ್ಧಳಾಗಿದ್ದೇನೆ ಎನ್ನುವ ಭಾವನೆ ನನಗಾಗುತ್ತದೆ. ಬರೆಯುವುದು ನನಗೆ ಮತ್ತೊಂದು ಪ್ರಿಯವಾದ ಕೆಲಸ. ನನ್ನ ಆಲೋಚನೆಗಳನ್ನು ಪದಗಳ ರೂಪದಲ್ಲಿ ವ್ಯಕ್ತಪಡಿಸುವುದನ್ನು ನಾನು ಇಷ್ಟಪಡುತ್ತೇನೆ. ಸಮಾಜ, ಮಹಿಳೆಯರ ಬದುಕು, ಶಿಕ್ಷಣ, ಮಾನವೀಯತೆ ಮತ್ತು ಸಮಕಾಲೀನ ವಿಚಾರಗಳ ಬಗ್ಗೆ ಬರೆಯುವುದರಲ್ಲಿ ನನಗೆ ವಿಶೇಷ ಸಂತೋಷ ಸಿಗುತ್ತದೆ. ಕ್ರಿಕೆಟ್ ವೀಕ್ಷಿಸುವುದು ನನ್ನ ಮೆಚ್ಚಿನ ಹವ್ಯಾಸಗಳಲ್ಲಿ ಒಂದು. ಕ್ರೀಡೆಯು ಕೇವಲ ಮನರಂಜನೆಯಲ್ಲ; ಅದು ಶಿಸ್ತು, ತಂಡದ ಮನೋಭಾವ ಮತ್ತು ಹೋರಾಟದ ಮನಸ್ಥಿತಿಯನ್ನು ಕಲಿಸುತ್ತದೆ. ನಾನು ಬ್ಯಾಸ್ಕೆಟ್‌ಬಾಲ್ ಆಡಲು ಸಹ ಇಷ್ಟಪಡುತ್ತೇನೆ. ಕ್ರೀಡೆಯು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ದೃಢತೆಯನ್ನೂ ಬೆಳೆಸುತ್ತದೆ ಎಂದು ನಾನು ನಂಬುತ್ತೇನೆ. ಛಾಯಾಗ್ರಹಣವೂ ನನ್ನ ಅತ್ಯಂತ ಪ್ರಿಯ ಹವ್ಯಾಸಗಳಲ್ಲಿ ಒಂದಾಗಿದೆ. ಕ್ಯಾಮೆರಾ ನನ್ನ ಪಾಲಿಗೆ ಕೇವಲ ಸಾಧನವಲ್ಲ; ಅದು ಕ್ಷಣಗಳನ್ನು ಶಾಶ್ವತಗೊಳಿಸುವ ಮಾಧ್ಯಮ. ನಾನು ರಾಜ್ಯಮಟ್ಟದ ಛಾಯಾಗ್ರಹಣ ಕಾರ್ಯಾಗಾರದಲ್ಲಿ ಭಾಗವಹಿಸಿದ್ದು, ಈ ಕಲೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಅವಕಾಶ ದೊರೆತಿದೆ. == ನನ್ನ ಜೀವನದ ಮೌಲ್ಯಗಳು == ನಾನು ನಂಬಿರುವ ಒಂದು ಮಾತು ಇದೆ—'''"ಪ್ರತಿಯೊಬ್ಬ ಮನುಷ್ಯನ ಬದುಕು ಒಂದು ಕಥೆ; ಅದನ್ನು ಕೇಳುವವರು ಬೇಕು."''' ನನ್ನ ಜೀವನದಲ್ಲಿ ಯಶಸ್ಸಿಗಿಂತಲೂ ಕಲಿಕೆಯೇ ಹೆಚ್ಚು ಮಹತ್ವದ್ದು. ಪ್ರತಿಯೊಂದು ಅನುಭವವೂ ನನ್ನನ್ನು ಹೊಸದಾಗಿ ರೂಪಿಸಿದೆ. ವಿಜ್ಞಾನದಿಂದ ಮಾನವಿಕ ಶಾಸ್ತ್ರದತ್ತ ನನ್ನ ಪಯಣ ನನಗೆ ಒಂದು ದೊಡ್ಡ ಪಾಠ ಕಲಿಸಿತು—ನಮ್ಮ ಕನಸುಗಳು ಬದಲಾಗಬಹುದು, ಆದರೆ ನಮ್ಮ ಗುರಿ ಅರ್ಥಪೂರ್ಣ ಬದುಕನ್ನು ಕಟ್ಟಿಕೊಳ್ಳುವುದಾಗಿರಬೇಕು. ನಾನು ಎಲ್ಲರ ಮಾತನ್ನು ಕೇಳಲು ಪ್ರಯತ್ನಿಸುತ್ತೇನೆ. ಭಿನ್ನ ಅಭಿಪ್ರಾಯಗಳನ್ನು ಗೌರವಿಸುತ್ತೇನೆ. ಜೀವನವನ್ನು ಕೇವಲ ಸ್ಪರ್ಧೆಯಾಗಿ ಅಲ್ಲ, ನಿರಂತರ ಕಲಿಕೆಯ ಅವಕಾಶವಾಗಿ ನೋಡುವುದು ನನ್ನ ಜೀವನದ ದೃಷ್ಟಿಕೋನವಾಗಿದೆ. == ನನ್ನ ಭವಿಷ್ಯದ ಕನಸು == ಮುಂದಿನ ದಿನಗಳಲ್ಲಿ ಒಬ್ಬ ಜವಾಬ್ದಾರಿಯುತ, ಪ್ರಾಮಾಣಿಕ ಮತ್ತು ಮಾನವೀಯ ಮೌಲ್ಯಗಳನ್ನು ಗೌರವಿಸುವ ಪತ್ರಕರ್ತೆಯಾಗಬೇಕು ಎಂಬುದು ನನ್ನ ದೊಡ್ಡ ಕನಸು. ಸತ್ಯವನ್ನು ಹುಡುಕುವ ಧೈರ್ಯ, ನಿಖರತೆಯ ಬದ್ಧತೆ ಮತ್ತು ಸಮಾಜದ ಬಗ್ಗೆ ಕಾಳಜಿಯೇ ನನ್ನ ವೃತ್ತಿಜೀವನದ ಆಧಾರವಾಗಿರಬೇಕು ಎಂದು ನಾನು ಬಯಸುತ್ತೇನೆ. ಪತ್ರಿಕೋದ್ಯಮದ ಜೊತೆಗೆ ಅಂತರರಾಷ್ಟ್ರೀಯ ಅಧ್ಯಯನಗಳು ಮತ್ತು ಅರ್ಥಶಾಸ್ತ್ರದಲ್ಲಿ ಉನ್ನತ ಶಿಕ್ಷಣವನ್ನು ಲಂಡನ್‌ನಲ್ಲಿ ಪಡೆಯಲು ನಾನು ಆಶಿಸುತ್ತೇನೆ. ಜಾಗತಿಕ ರಾಜಕೀಯ, ಆರ್ಥಿಕತೆ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ಬಗ್ಗೆ ಆಳವಾದ ಅಧ್ಯಯನ ನಡೆಸುವ ಆಸೆ ನನಗಿದೆ. ಭವಿಷ್ಯದಲ್ಲಿ ವಿಶ್ವಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ಜಾಗತಿಕ ಮಟ್ಟದಲ್ಲಿ ಮಾನವ ಹಕ್ಕುಗಳು, ಶಾಂತಿ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಕೆಲಸ ಮಾಡುವುದು ನನ್ನ ದೀರ್ಘಕಾಲೀನ ಕನಸು. ನನ್ನ ಜ್ಞಾನ ಮತ್ತು ಕೌಶಲ್ಯಗಳನ್ನು ಕೇವಲ ನನ್ನ ಯಶಸ್ಸಿಗಾಗಿ ಮಾತ್ರವಲ್ಲ, ಸಮಾಜದ ಒಳಿತಿಗಾಗಿ ಬಳಸಬೇಕೆಂಬುದು ನನ್ನ ನಂಬಿಕೆ. == ನನ್ನ ನಂಬಿಕೆ == ನನ್ನ ಜೀವನ ಇನ್ನೂ ಆರಂಭದ ಹಂತದಲ್ಲಿದೆ. ಕಲಿಯಬೇಕಾದದ್ದು ಅಪಾರ, ನೋಡಬೇಕಾದ ಜಗತ್ತು ವಿಶಾಲ, ಕೇಳಬೇಕಾದ ಕಥೆಗಳು ಅನೇಕ. ಆದರೂ ಒಂದು ನಂಬಿಕೆ ಮಾತ್ರ ನನ್ನೊಳಗೆ ಸದಾ ಜೀವಂತವಾಗಿದೆ—ಪದಗಳು ಬದಲಾವಣೆ ತರಬಲ್ಲವು. ಸತ್ಯವು ತನ್ನ ದಾರಿಯನ್ನು ಕಂಡುಕೊಳ್ಳುತ್ತದೆ. ಸಹಾನುಭೂತಿ ಮನುಷ್ಯನನ್ನು ನಿಜವಾದ ಮನುಷ್ಯನನ್ನಾಗಿಸುತ್ತದೆ. ನಾನು ನನ್ನ ಜೀವನವನ್ನು ಒಂದು ಪುಸ್ತಕವೆಂದು ಭಾವಿಸಿದರೆ, ಇದುವರೆಗೆ ಬರೆದಿರುವುದು ಕೇವಲ ಮೊದಲ ಕೆಲವು ಅಧ್ಯಾಯಗಳು ಮಾತ್ರ. ಉಳಿದ ಪುಟಗಳಲ್ಲಿ ಇನ್ನೂ ಅನೇಕ ಕನಸುಗಳು, ಅನೇಕ ಕಥೆಗಳು ಮತ್ತು ಅನೇಕ ಪ್ರಯಾಣಗಳು ನನ್ನನ್ನು ಕಾಯುತ್ತಿವೆ. ಆ ಪ್ರತಿಯೊಂದು ಪುಟವನ್ನೂ ಪ್ರಾಮಾಣಿಕತೆ, ಪರಿಶ್ರಮ ಮತ್ತು ಮಾನವೀಯತೆಯ ಮಸಿಯಿಂದ ಬರೆಯುವ ಸಂಕಲ್ಪ ನನ್ನದು. 6zxbffz8hbo3mzukke9at71nmpcm4l2 ಸದಸ್ಯ:2530922 CHETHAN S L 2 179581 1376284 2026-07-04T07:02:44Z 2530922 CHETHAN S L 100332 /* */ 1376284 wikitext text/x-wiki = ನನ್ನ ಜೀವನ ಪರಿಚಯ = ನನ್ನ ಹೆಸರು '''ಚೇತನ್ ಎಸ್. ಎಲ್.'''. ನನ್ನ ತಂದೆಯ ಹೆಸರು '''ಎಂ. ಸತ್ಯನಾರಾಯಣ''' ಹಾಗೂ ನನ್ನ ತಾಯಿಯ ಹೆಸರು '''ಲತಾ ಎನ್.'''. ನಾನು '''ಬೆಂಗಳೂರು'''ದಲ್ಲಿ ಹುಟ್ಟಿ ಬೆಳೆದಿದ್ದೇನೆ. ಬಾಲ್ಯದಿಂದಲೂ ಶಿಕ್ಷಣ, ನಾಯಕತ್ವ, ಸಮಾಜದ ಬಗ್ಗೆ ಅರಿವು ಮತ್ತು ಸಂಗೀತದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ವಿದ್ಯಾರ್ಥಿಯಾಗಿದ್ದೇನೆ. ಬೆಂಗಳೂರಿನ ವೈವಿಧ್ಯಮಯ ಸಂಸ್ಕೃತಿ, ಶಿಕ್ಷಣದ ವಾತಾವರಣ ಮತ್ತು ವಿವಿಧ ಜನರೊಂದಿಗೆ ಬೆರೆಯುವ ಅವಕಾಶಗಳು ನನ್ನ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿವೆ. ಹೊಸ ವಿಷಯಗಳನ್ನು ಕಲಿಯುವುದು, ಸಮಾಜವನ್ನು ಅರ್ಥಮಾಡಿಕೊಳ್ಳುವುದು ಮತ್ತು ನನ್ನ ಸಾಮರ್ಥ್ಯವನ್ನು ನಿರಂತರವಾಗಿ ಅಭಿವೃದ್ಧಿಪಡಿಸಿಕೊಳ್ಳುವುದು ನನ್ನ ಜೀವನದ ಪ್ರಮುಖ ಉದ್ದೇಶವಾಗಿದೆ. ನನ್ನ ಶೈಕ್ಷಣಿಕ ಪಯಣವು '''ಗುಲಾಬಿ ಶಾಲೆ'''ಯಲ್ಲಿ ಆರಂಭವಾಯಿತು. ನಾನು '''1ನೇ ತರಗತಿಯಿಂದ 4ನೇ ತರಗತಿಯವರೆಗೆ ಗುಲಾಬಿ ಶಾಲೆಯಲ್ಲಿ''' ನನ್ನ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದೆ. ನಂತರ '''5ನೇ ತರಗತಿಯಿಂದ 10ನೇ ತರಗತಿಯವರೆಗೆ ಸೇಂಟ್ ಜೋಸೆಫ್ಸ್ ಇಂಡಿಯನ್ ಹೈ ಸ್ಕೂಲ್'''ನಲ್ಲಿ ವ್ಯಾಸಂಗ ಮಾಡಿದೆ. ಶಾಲಾ ಜೀವನದಲ್ಲಿ ನಾಯಕತ್ವದ ಜವಾಬ್ದಾರಿಗಳನ್ನು ನಿರ್ವಹಿಸುವ ಅವಕಾಶ ನನಗೆ ಹಲವಾರು ಬಾರಿ ದೊರಕಿತು. ನಾನು '''6ನೇ, 7ನೇ, 9ನೇ ಹಾಗೂ 10ನೇ ತರಗತಿಗಳಲ್ಲಿ ಹೌಸ್ ಲೀಡರ್''' ಆಗಿ ನೇಮಕಗೊಂಡಿದ್ದೆ. ಅಲ್ಲದೆ, '''10ನೇ ತರಗತಿಯಲ್ಲಿ ರೆಡ್ ಹೌಸ್ ಕ್ಯಾಪ್ಟನ್''' ಆಗಿ ಕಾರ್ಯನಿರ್ವಹಿಸಿದ್ದು ನನ್ನ ಶಾಲಾ ಜೀವನದ ಅತ್ಯಂತ ಹೆಮ್ಮೆಯ ಸಾಧನೆಗಳಲ್ಲಿ ಒಂದಾಗಿದೆ. ನಂತರ '''11ನೇ ಮತ್ತು 12ನೇ ತರಗತಿಯನ್ನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ''' ಪೂರ್ಣಗೊಳಿಸಿದೆ. ಪ್ರಸ್ತುತ '''ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಎ. (ಇತಿಹಾಸ, ರಾಜಕೀಯ ವಿಜ್ಞಾನ)''' ಪದವಿಯನ್ನು '''ಅರ್ಥಶಾಸ್ತ್ರವನ್ನು ಮೈನರ್ ವಿಷಯವಾಗಿ''' ಅಧ್ಯಯನ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ '''ಪಿ.ಎಚ್.ಡಿ. ಸಂಶೋಧಕರಾಗಿ''' ಬೆಳೆದು, ನಂತರ '''ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ''' ಸೇವೆ ಸಲ್ಲಿಸುವುದು ನನ್ನ ಪ್ರಮುಖ ಗುರಿಯಾಗಿದೆ. ನನಗೆ ಸಂಗೀತದ ಬಗ್ಗೆ ವಿಶೇಷ ಆಸಕ್ತಿ ಇದೆ. ವಿಶೇಷವಾಗಿ '''ಪಂಕ್ ಸಂಗೀತ''' ಮತ್ತು '''ಅಧಿಕಾರ ವಿರೋಧಿ (Anti-authoritarian) ಸಂಗೀತ''' ನನ್ನ ಚಿಂತನೆಗೆ ಪ್ರೇರಣೆಯಾಗಿದೆ. ಸಂಗೀತವು ಸಮಾಜದ ಸಮಸ್ಯೆಗಳನ್ನು ಜನರ ಮುಂದೆ ತರುವ ಮತ್ತು ಬದಲಾವಣೆಯ ಅರಿವು ಮೂಡಿಸುವ ಶಕ್ತಿಯುತ ಮಾಧ್ಯಮ ಎಂದು ನಾನು ನಂಬುತ್ತೇನೆ. ಆದ್ದರಿಂದ ಶಿಕ್ಷಣದ ಜೊತೆಗೆ ಸಂಗೀತ ಕ್ಷೇತ್ರದಲ್ಲಿಯೂ ನನ್ನ ಆಸಕ್ತಿಯನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ನನ್ನ ಜೀವನದಲ್ಲಿ ಶಿಕ್ಷಣ, ನಾಯಕತ್ವ, ಶಿಸ್ತು ಮತ್ತು ಸಂಗೀತ ಪ್ರಮುಖ ಸ್ಥಾನವನ್ನು ಪಡೆದಿವೆ. ಇವುಗಳ ಮೂಲಕ ನನ್ನ ವ್ಯಕ್ತಿತ್ವವನ್ನು ಇನ್ನಷ್ಟು ಉತ್ತಮಗೊಳಿಸಿಕೊಂಡು ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡುವ ವ್ಯಕ್ತಿಯಾಗಬೇಕೆಂಬ ಆಶಯವನ್ನು ಹೊಂದಿದ್ದೇನೆ. t5m1baq0r8wv912uxj50rpbmkvqqx54 ಸದಸ್ಯರ ಚರ್ಚೆಪುಟ:Sachin ukkali 3 179582 1376286 2026-07-04T07:32:40Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1376286 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Sachin ukkali}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೩:೦೨, ೪ ಜುಲೈ ೨೦೨೬ (IST) nmp32vj4yrdadz0h8jyuuvccourf4i4 ಸದಸ್ಯರ ಚರ್ಚೆಪುಟ:Yakshithi 3 179583 1376288 2026-07-04T08:28:37Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1376288 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Yakshithi}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೩:೫೮, ೪ ಜುಲೈ ೨೦೨೬ (IST) 3o86gruaknmk3v33mrodd8mi4uodgmo ಸದಸ್ಯರ ಚರ್ಚೆಪುಟ:SHAMAA VENKAT BHARADWAJ 3 179584 1376290 2026-07-04T10:06:45Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1376290 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=SHAMAA VENKAT BHARADWAJ}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೫:೩೬, ೪ ಜುಲೈ ೨೦೨೬ (IST) m46uzrvn301fdw1j21vn4i8wf1681oe ಸದಸ್ಯರ ಚರ್ಚೆಪುಟ:Shivakumar wali 3 179585 1376291 2026-07-04T11:29:02Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1376291 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Shivakumar wali}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೬:೫೯, ೪ ಜುಲೈ ೨೦೨೬ (IST) davuz2sipap534keupkbns4rmabqkxr