ವಿಕಿಪೀಡಿಯ knwiki https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.9 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಪೀಡಿಯ ವಿಕಿಪೀಡಿಯ ಚರ್ಚೆಪುಟ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆಪುಟ ಕರಡು ಕರಡು ಚರ್ಚೆಪುಟ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಸಚಿನ್ ತೆಂಡೂಲ್ಕರ್ 0 4892 1376449 1366043 2026-07-08T09:25:13Z Santhosh Notagar99 82732 1376449 wikitext text/x-wiki {{infobox ಕ್ರಿಕೆಟಿಗ ಜೀವನಚರಿತ್ರೆ | playername = ಸಚಿನ್ ತೆಂಡೂಲ್ಕರ್ | image = Sachin Tendulkar.jpg | image_size = 250px | fullname = ಸಚಿನ್ ರಮೇಶ್ ತೆಂಡೂಲ್ಕರ್ | nickname = ಲಿಟ್ಲ್ ಮಾಸ್ಟರ್, ತೆಂಡ್ಲ್ಯಾ, ಮಾಸ್ಟರ್ ಬ್ಲಾಸ್ಟರ್, | living = true | dayofbirth = ೨೪ | monthofbirth = ಏಪ್ರಿಲ್ | yearofbirth = ೧೯೭೩ | placeofbirth = [[ಮುಂಬಯಿ]] | countryofbirth = [[ಭಾರತ]] | heightm = 1.65 | role = ದಾಂಡಿಗ (ಬ್ಯಾಟ್ಸ್‌ಮೆನ್) | batting = ಬಲಗೈ | bowling = ಬಲಗೈ [[ಲೆಗ್ ಸ್ಪಿನ್|ಲೆಗ್-ಬ್ರೇಕ್]]/[[ಆಫ್ ಸ್ಪಿನ್|ಆಫ್-ಬ್ರೇಕ್]]/[[ಸೀಮ್ ಬೌಲಿಂಗ್|ಮಧ್ಯಮ]] | international = true | testdebutdate = ನವೆಂಬರ್ ೧೫-೨೦ | testdebutyear = ೧೯೮೯ | testdebutagainst =ಪಾಕಿಸ್ತಾನ | testcap = ೧೭೧ | lasttestdate = ನವೆಂಬರ್ ೧೪-೧೬ | lasttestyear =೨೦೧೩ | lasttestagainst = ವೆಸ್ಟ್ ಇಂಡೀಸ್, ಮುಂಬಯಿ | odidebutdate = ಡಿಸೆಂಬರ್ ೧೮ | odidebutyear = ೧೯೮೯ | odidebutagainst = ಪಾಕಿಸ್ತಾನ, ಗುಜ್ರಾನ್ವಾಲಾ | odicap = ೭೪ | odishirt = ೧೦ | lastodidate = ಮಾರ್ಚ್ ೧೮ | lastodiyear = ೨೦೧೨ | lastodiagainst = ಪಾಕಿಸ್ತಾನ, ಢಾಕಾ | club1 = [[ಮುಂಬಯಿ ಕ್ರಿಕೆಟ್ ತಂಡ|ಮುಂಬಯಿ]] | year1 = ೧೯೮೮–೨೦೧೩ | clubnumber1 = | club2 = [[ಯಾರ್ಕ್‍ಷೈರ್ ಕೌಂಟಿ ಕ್ರಿಕೆಟ್ ಕ್ಲಬ್|ಯಾರ್ಕ್‍ಷೈರ್]] | year2 = ೧೯೯೨ | club3 = [[ಮುಂಬಯಿ ಇಂಡಿಯನ್ಸ್]] | year3 = ೨೦೦೮-೨೦೧೩ | club4 = ಏಷ್ಯಾ ೧೧ | year4 = | deliveries = balls | columns =5 columns =5 | column1 = [[ಟೆಸ್ಟ್ ಕ್ರಿಕೆಟ್|ಟೆಸ್ಟ್]] | matches1 = ೨೦೦ | runs1 = ೧೫,೯೨೧ | bat avg1 = ೫೩.೭೮ | 100s/50s1 = ೫೧/೬೮ | top score1 = ೨೪೮* | deliveries1 = ೪೨೪೦ | wickets1 = ೪೬ | bowl avg1 = ೫೪.೧೭ | fivefor1 = 0 | tenfor1 = 0 | best bowling1 = ೩/೧೦ | catches/stumpings1 = ೧೧೫/– | column2 = [[ಏಕ ದಿನ ಪಂದ್ಯ|ಏ.ದಿ.ಪ]] | matches2 = ೪೬೩ | runs2 = ೧೮.೪೩೬ | bat avg2 = ೪೪.೮೩ | 100s/50s2 = ೪೯/೯೬ | top score2 = ೨೦೦* | deliveries2 = ೮.೦೫೪ | wickets2 = ೧೫೪ | bowl avg2 = ೪೪.೪೮ | fivefor2 = ೨ | tenfor2 =೦ | best bowling2 = ೫/೩೨ | catches/stumpings2 = ೧೪೦/– | column3 = [[ಪ್ರಥಮ ದರ್ಜೆ ಕ್ರಿಕೆಟ್|ಪ್ರ.ದ.ಕ್ರಿ]] | matches3 = ೩೧೦ | runs3 = ೨೫.೩೯೬ | bat avg3 = ೫೭.೯೨ | 100s/50s3 = ೮೧/೧೧೬ | top score3 = ೨೪೮* | deliveries3 = ೭,೫೬೯ | wickets3 = ೭೧ | bowl avg3 = 62.15 | fivefor3 = 0 | tenfor3 = 0 | best bowling3 = ೩/೧೦ | catches/stumpings3 = ೧೮೬/– | column4 = [[ಪಟ್ಟಿ ಎ ಕ್ರಿಕೆಟ್|ಪಟ್ಟಿ ಎ]] | matches4 = ೫೫೧ | runs4 = ೨೧,೯೯೯ | bat avg4 = ೪೫.೫೪ | 100s/50s4 =೬೦/೧೧೪ | top score4 = ೨೦೦* | deliveries4 = ೧೦,೨೩೦ | wickets4 = ೨೦೧ | bowl avg4 = ೪೨.೧೪ | fivefor4 = ೨ | tenfor4 = ೦ | best bowling4 = ೫/೩೨ | catches/stumpings4 = ೧೭೫/– | date= ೨೮ ನವೆಂಬರ್ | year = ೨೦೧೩ | source = http://www.espncricinfo.com/ci/content/player/35320.html Cricinfo | }} '''ಸಚಿನ್ ರಮೇಶ್ ತೆಂಡೂಲ್ಕರ್''' (ಜನನ: ೨೪-ಏಪ್ರಿಲ್-೧೯೭೩) ಭಾರತದ ಖ್ಯಾತ [[ಕ್ರಿಕೆಟ್]] ಆಟಗಾರ . ಕ್ರಿಕೆಟ್‌ ಲೋಕದ ದೇವರು ಎಂದೇ ಹೆಸರು ಮಾಡಿರುವ ಸಚಿನ್‌, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲೆಗಳ ಸರದಾರ ಎನಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲಿ ಅತಿ ಹೆಚ್ಚು ಶತಕ ಹಾಗೂ ರನ್‌ಗಳನ್ನು ಭಾರಿಸಿರುವ ದಾಖಲೆ ಹೊಂದಿರುವ ಸಚಿನ್‌ ಅವರನ್ನು ಲಿಟಲ್‌ ಮಾಸ್ಟರ್‌ ಎಂದೂ ಕರೆಯಲಾಗುತ್ತದೆ. ಹೀಗಾಗಿ ವಿಸ್ಡನ್‌ ಪತ್ರಿಕೆ ಇವರನ್ನು ಕ್ರಿಕೆಟ್‌ ದಂತಕಥೆ ಸರ್ ಡಾನ್ ಬ್ರಾಡ್ಮನ್ ನಂತರ ವಿಶ್ವದ ಅತಿ ಶ್ರೇಷ್ಠ ಆಟಗಾರರೆಂದು ಹೆಸರಿಸಿದೆ. ==ಕ್ರಿಕೆಟ್ ಬಗೆಗಿನ ಪ್ರೀತಿ== ಬಾಲಕನಾಗಿದ್ದಾಗಲೇ ಕ್ರಿಕೆಟ್ ಆಟದಲ್ಲಿ ಉತ್ತಮ ಕೌಶಲ್ಯ ತೋರಿದ ಬಲಗೈ ಬ್ಯಾಟ್ಸಮನ್ ಸಚಿನ್, ಮುಂಬಯಿ ತಂಡದ ಪರವಾಗಿ ರಣಜಿ ಪಂದ್ಯಗಳನ್ನಾಡಿದರು. ನಂತರ, ತಮ್ಮ ಹದಿನಾರನೇ ವಯಸ್ಸಿನಲ್ಲಿ ಪಾಕಿಸ್ತಾನದ ವಿರುದ್ಧ ೧೯೮೯ರಲ್ಲಿ ಟೆಸ್ಟ್ ಪಂದ್ಯ ಆಡುವುದರ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಟೆಸ್ಟ್ ಕ್ರಿಕೆಟ್‍ ಗೆ ಪಾದಾರ್ಪಣೆ ಮಾಡಿದ ಭಾರತದ ಅತ್ಯಂತ ಕಿರಿಯ ಆಟಗಾರ ಎನ್ನುವ ಶ್ರೇಯಕ್ಕೆ ಪಾತ್ರರಾದರು. ಏಕದಿನ ಪಂದ್ಯಗಳಲ್ಲಿ ಆರಂಭಿಕ ಆಟಗಾರನಾಗಿ ಬ್ಯಾಟ್ ಮಾಡುವ ಸಚಿನ್, ಟೆಸ್ಟ್ ಪಂದ್ಯಗಳಲ್ಲಿ ನಾಲ್ಕನೆ ಕ್ರಮಾಂಕ ದಲ್ಲಿ ಆಡುವುದು ಸಾಮಾನ್ಯ. ಅವಶ್ಯವೆನಿಸಿದಾಗ, ನಿಧಾನ ವೇಗದ ಬೌಲಿಂಗ್ ಕೂಡ ಮಾಡುವುದುಂಟು. ೧೬ ನವಂಬರ್ ೨೦೧೩ರಂದು, ಸಚಿನ್ ಕ್ರಿಕೆಟ್ ಗೆ ವಿದಾಯ ಹೇಳಿದ ದಿನ, ಭಾರತ ಸರ್ಕಾರವು ಅವರಿಗೆ ಸರ್ವೋಚ್ಚ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಘೋಷಿಸಿತು. <ref>http://timesofindia.indiatimes.com/india/President-awards-Bharat-Ratna-to-Sachin-Tendulkar/articleshow/25887414.cms</ref> ಇದನ್ನು ಅವರು ತಮ್ಮ ತಾಯಿಗೆ ಅರ್ಪಿಸಿದರು. <ref>{{Cite web |url=http://sports.ndtv.com/cricket/sachin/news/217031-sachin-tendulkar-to-be-given-bharat-ratna-prime-ministers-office |title=ಆರ್ಕೈವ್ ನಕಲು |access-date=2013-11-16 |archive-date=2013-11-16 |archive-url=https://web.archive.org/web/20131116193624/http://sports.ndtv.com/cricket/sachin/news/217031-sachin-tendulkar-to-be-given-bharat-ratna-prime-ministers-office |url-status=dead }}</ref> == ವಿಶ್ವ ದಾಖಲೆಗಳು == # ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ನುಗಳು. # ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳು # ಅತಿ ಹೆಚ್ಚು ಟೆಸ್ಟ್ ಪಂದ್ಯಗಳು # ಅತಿ ಹೆಚ್ಚು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳು # ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಹೆಚ್ಚು ರನ್ನುಗಳು # ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳು # ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಪಂದ್ಯಪುರುಷೋತ್ತಮ ಪ್ರಶಸ್ತಿಗಳು # ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ೨೦೦ ರನ್ ಹೊಡೆದ ಮೊದಲ ಆಟಗಾರ # ವಿಶ್ವಕಪ್ ಕ್ರಿಕೆಟ್‍ನಲ್ಲಿ ಅತಿಹೆಚ್ಚು ರನ್ನುಗಳು # ಟೆಸ್ಟ್ ಪಂದ್ಯಗಳಲ್ಲಿ ೫೦ ಶತಕಗಳಿಸಿದ ವೊದಲನೆ ಆಟಗಾರ == 100ನೇ ಅಂತರರಾಷ್ಟ್ರೀಯ ಶತಕ == 2012ರ ಮಾರ್ಚ್ 16ರಂದು, ಮಿರ್ಪುರದಲ್ಲಿ ನಡೆದ ಏಷ್ಯಾ ಕಪ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸಚಿನ್ ತೆಂಡೂಲ್ಕರ್ ತಮ್ಮ 100ನೇ ಅಂತರರಾಷ್ಟ್ರೀಯ ಶತಕವನ್ನು ಗಳಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು.<ref>https://indianexpress.com/article/sports/cricket/on-this-day-when-master-blaster-sachin-tendulkar-hit-his-100th-international-ton-7230297/</ref> ಈ ಮೂಲಕ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ದಾಖಲಿಸಿದ ಮೊದಲ ಆಟಗಾರ ಎಂಬ ಅಪೂರ್ವ ದಾಖಲೆಯನ್ನು ನಿರ್ಮಿಸಿದರು. ಈ ಶತಕವು ಮತ್ತೊಂದು ವಿಶೇಷತೆಯನ್ನೂ ಹೊಂದಿತ್ತು. ಏಕೆಂದರೆ, ಇದು ಬಾಂಗ್ಲಾದೇಶ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ (ODI) ಸಚಿನ್ ಗಳಿಸಿದ ಮೊದಲ ಶತಕವಾಗಿತ್ತು. ಈ ಐತಿಹಾಸಿಕ ಮೈಲಿಗಲ್ಲಿನ ಬಗ್ಗೆ ಮಾಧ್ಯಮಗಳು ಮತ್ತು ಅಭಿಮಾನಿಗಳು ಅಪಾರ ಆಸಕ್ತಿ ತೋರಿದ್ದರು. ಆದರೆ, ತಮ್ಮ 100ನೇ ಶತಕದ ಬಗ್ಗೆ ನಿರಂತರವಾಗಿ ನಡೆಯುತ್ತಿದ್ದ ಚರ್ಚೆ ಮತ್ತು ನಿರೀಕ್ಷೆಗಳು ಮಾನಸಿಕವಾಗಿ ತುಂಬಾ ಒತ್ತಡವನ್ನು ಉಂಟುಮಾಡಿದ್ದವು ಎಂದು ಸಚಿನ್ ನಂತರ ಒಪ್ಪಿಕೊಂಡರು. ಆದಾಗ್ಯೂ, ಸಚಿನ್ ಅವರ ಅದ್ಭುತ ಶತಕದ ಹೊರತಾಗಿಯೂ, ಭಾರತ ತಂಡವು ಆ ಪಂದ್ಯದಲ್ಲಿ ಜಯ ಸಾಧಿಸಲು ವಿಫಲವಾಯಿತು. ಬಾಂಗ್ಲಾದೇಶ ತಂಡ 5 ವಿಕೆಟ್‌ಗಳ ಅಂತರದಿಂದ ಭಾರತವನ್ನು ಸೋಲಿಸಿತು. == ಇತರೆ ಮಾಹಿತಿ == * ಮೂರನೆ ಅಂಪೈರ್ ನಿರ್ಣಯದಿಂದ ರನ್‍ಔಟ್ ಆದ ಮೊದಲ ಆಟಗಾರ. * ಯಾರ್ಕ್‍ಶೈರ್ ತಂಡದ ಪರವಾಗಿ ಮೊದಲ ಬಾರಿಗೆ ಆಡಿದ ಬೇರೆ ದೇಶದ ಆಟಗಾರ ===ನಿವೃತ್ತಿ=== * ಡಿಸೆಂಬರ್ ೨೩,೨೦೧೨ ರಂದು [[ಏಕದಿನ ಕ್ರಿಕೆಟ್]] ನಿಂದ ನಿವೃತ್ತಿ ಘೋಷಿಸಿದರು. * ನವೆಂಬರ್ ೧೬,೨೦೧೩ ರಂದು [[ಟೆಸ್ಟ್ ಕ್ರಿಕೆಟ್]] ನಿಂದ ನಿವೃತ್ತಿ ಘೋಷಿಸಿದರು. ==ಪ್ರಶಸ್ತಿ, ಗೌರವ== # ಭಾರತರತ್ನ # ಪದ್ಮವಿಭೂಷಣ ಪ್ರಶಸ್ತಿ # ಪದ್ಮಶ್ರೀ ಪ್ರಶಸ್ತಿ # ರಾಜೀವ್ ಗಾಂಧಿ ಖೇಲ್ ರತ್ನ #ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿ 2020 <gallery> File:Sachin tendulkar.jpg File:Sachin Tendulkar 1.jpg File:Sachin Tendulkar 3.jpg File:Sachin Tendulkar 2.jpg File:Sachin Tendulkar fielding.jpg File:Tendulkar batting against Australia, October 2010 (1), cropped.jpg File:Sachin at the other end.jpg File:Tendulkar six.jpg File:Tendulkar batting against Australia, October 2010 (1).jpg File:Tendulkar goes to 14,000 Test runs.jpg File:A Cricket fan at the Chepauk stadium, Chennai.jpg File:Cricket Partnership.jpg File:Tendulkar's.jpg File:Tendulkar shot.JPG File:Tendulkar closup.jpg File:Master Blaster at work.jpg </gallery> ==ಉಲ್ಲೇಖಗಳು== == ಹೊರಗಿನ ಸಂಪರ್ಕಗಳು == * [http://uprightvideos.blogspot.com/2006/01/mindblowing-shots-from-sachin.html See videos of Sachin's batting] * [http://www.cricinfo.com/db/PLAYERS/IND/T/TENDULKAR_SR_06001934 Cricinfo Profile] * [http://news.bbc.co.uk/sport2/hi/in_depth/2001/india_v_australia/1253003.stm BBC's article on Tendulkar after 2000-01 Border-Gavaskar Trophy] * [https://www.highonstudy.com/sachin-tendulkar-wins-laureus-world-sports-awards/ Sachin Tendulkar wins Laureus World Sports Award] * [http://www.howstat.com.au/cricket/Statistics/Players/PlayerOverview_ODI.asp?PlayerID=1735 Sachin Tendulkar's ODI Statistics] * [http://www.howstat.com.au/cricket/Statistics/Players/PlayerOverview.asp?PlayerID=1735 Sachin Tendulkar's Test Statistics] * [http://www.sachintendulkars.com sachintendulkars.com,achievements,statisics] {{Webarchive|url=https://web.archive.org/web/20141218091918/http://sachintendulkars.com/ |date=2014-12-18 }} <references/> {{Refimprove}} {{Interwikineeded}} [[ವರ್ಗ:ಕ್ರೀಡಾಪಟುಗಳು]] [[ವರ್ಗ:ಕ್ರಿಕೆಟ್ ಆಟಗಾರ]] [[ವರ್ಗ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು]] [[ವರ್ಗ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು]] [[ವರ್ಗ:೧೯೭೩ ಜನನ]] [[ವರ್ಗ:ರಾಜೀವ್ ಗಾಂಧಿ ಖೇಲ್ ರತ್ನ ಪುರಸ್ಕೃತರು]] [[ವರ್ಗ:ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು]] [[ವರ್ಗ:ಭಾರತರತ್ನ ಪುರಸ್ಕೃತರು]] [[ವರ್ಗ:ಕ್ರಿಕೆಟ್]] [[ವರ್ಗ:ರಾಜ್ಯಸಭಾ ನಾಮಾಂಕಿತ ಸದಸ್ಯರು]] jw18d15jzm60cn00mhz4b5f2a9a2mda 1376450 1376449 2026-07-08T09:27:00Z Santhosh Notagar99 82732 1376450 wikitext text/x-wiki {{infobox ಕ್ರಿಕೆಟಿಗ ಜೀವನಚರಿತ್ರೆ | playername = ಸಚಿನ್ ತೆಂಡೂಲ್ಕರ್ | image = Sachin Tendulkar.jpg | image_size = 250px | fullname = ಸಚಿನ್ ರಮೇಶ್ ತೆಂಡೂಲ್ಕರ್ | nickname = ಲಿಟ್ಲ್ ಮಾಸ್ಟರ್, ತೆಂಡ್ಲ್ಯಾ, ಮಾಸ್ಟರ್ ಬ್ಲಾಸ್ಟರ್, | living = true | dayofbirth = ೨೪ | monthofbirth = ಏಪ್ರಿಲ್ | yearofbirth = ೧೯೭೩ | placeofbirth = [[ಮುಂಬಯಿ]] | countryofbirth = [[ಭಾರತ]] | heightm = 1.65 | role = ದಾಂಡಿಗ (ಬ್ಯಾಟ್ಸ್‌ಮೆನ್) | batting = ಬಲಗೈ | bowling = ಬಲಗೈ [[ಲೆಗ್ ಸ್ಪಿನ್|ಲೆಗ್-ಬ್ರೇಕ್]]/[[ಆಫ್ ಸ್ಪಿನ್|ಆಫ್-ಬ್ರೇಕ್]]/[[ಸೀಮ್ ಬೌಲಿಂಗ್|ಮಧ್ಯಮ]] | international = true | testdebutdate = ನವೆಂಬರ್ ೧೫-೨೦ | testdebutyear = ೧೯೮೯ | testdebutagainst =ಪಾಕಿಸ್ತಾನ | testcap = ೧೭೧ | lasttestdate = ನವೆಂಬರ್ ೧೪-೧೬ | lasttestyear =೨೦೧೩ | lasttestagainst = ವೆಸ್ಟ್ ಇಂಡೀಸ್, ಮುಂಬಯಿ | odidebutdate = ಡಿಸೆಂಬರ್ ೧೮ | odidebutyear = ೧೯೮೯ | odidebutagainst = ಪಾಕಿಸ್ತಾನ, ಗುಜ್ರಾನ್ವಾಲಾ | odicap = ೭೪ | odishirt = ೧೦ | lastodidate = ಮಾರ್ಚ್ ೧೮ | lastodiyear = ೨೦೧೨ | lastodiagainst = ಪಾಕಿಸ್ತಾನ, ಢಾಕಾ | club1 = [[ಮುಂಬಯಿ ಕ್ರಿಕೆಟ್ ತಂಡ|ಮುಂಬಯಿ]] | year1 = ೧೯೮೮–೨೦೧೩ | clubnumber1 = | club2 = [[ಯಾರ್ಕ್‍ಷೈರ್ ಕೌಂಟಿ ಕ್ರಿಕೆಟ್ ಕ್ಲಬ್|ಯಾರ್ಕ್‍ಷೈರ್]] | year2 = ೧೯೯೨ | club3 = [[ಮುಂಬಯಿ ಇಂಡಿಯನ್ಸ್]] | year3 = ೨೦೦೮-೨೦೧೩ | club4 = ಏಷ್ಯಾ ೧೧ | year4 = | deliveries = balls | columns =5 columns =5 | column1 = [[ಟೆಸ್ಟ್ ಕ್ರಿಕೆಟ್|ಟೆಸ್ಟ್]] | matches1 = ೨೦೦ | runs1 = ೧೫,೯೨೧ | bat avg1 = ೫೩.೭೮ | 100s/50s1 = ೫೧/೬೮ | top score1 = ೨೪೮* | deliveries1 = ೪೨೪೦ | wickets1 = ೪೬ | bowl avg1 = ೫೪.೧೭ | fivefor1 = 0 | tenfor1 = 0 | best bowling1 = ೩/೧೦ | catches/stumpings1 = ೧೧೫/– | column2 = [[ಏಕ ದಿನ ಪಂದ್ಯ|ಏ.ದಿ.ಪ]] | matches2 = ೪೬೩ | runs2 = ೧೮.೪೩೬ | bat avg2 = ೪೪.೮೩ | 100s/50s2 = ೪೯/೯೬ | top score2 = ೨೦೦* | deliveries2 = ೮.೦೫೪ | wickets2 = ೧೫೪ | bowl avg2 = ೪೪.೪೮ | fivefor2 = ೨ | tenfor2 =೦ | best bowling2 = ೫/೩೨ | catches/stumpings2 = ೧೪೦/– | column3 = [[ಪ್ರಥಮ ದರ್ಜೆ ಕ್ರಿಕೆಟ್|ಪ್ರ.ದ.ಕ್ರಿ]] | matches3 = ೩೧೦ | runs3 = ೨೫.೩೯೬ | bat avg3 = ೫೭.೯೨ | 100s/50s3 = ೮೧/೧೧೬ | top score3 = ೨೪೮* | deliveries3 = ೭,೫೬೯ | wickets3 = ೭೧ | bowl avg3 = 62.15 | fivefor3 = 0 | tenfor3 = 0 | best bowling3 = ೩/೧೦ | catches/stumpings3 = ೧೮೬/– | column4 = [[ಪಟ್ಟಿ ಎ ಕ್ರಿಕೆಟ್|ಪಟ್ಟಿ ಎ]] | matches4 = ೫೫೧ | runs4 = ೨೧,೯೯೯ | bat avg4 = ೪೫.೫೪ | 100s/50s4 =೬೦/೧೧೪ | top score4 = ೨೦೦* | deliveries4 = ೧೦,೨೩೦ | wickets4 = ೨೦೧ | bowl avg4 = ೪೨.೧೪ | fivefor4 = ೨ | tenfor4 = ೦ | best bowling4 = ೫/೩೨ | catches/stumpings4 = ೧೭೫/– | date= ೨೮ ನವೆಂಬರ್ | year = ೨೦೧೩ | source = http://www.espncricinfo.com/ci/content/player/35320.html Cricinfo | }} '''ಸಚಿನ್ ರಮೇಶ್ ತೆಂಡೂಲ್ಕರ್''' (ಜನನ: ೨೪-ಏಪ್ರಿಲ್-೧೯೭೩) ಭಾರತದ ಖ್ಯಾತ [[ಕ್ರಿಕೆಟ್]] ಆಟಗಾರ . ಕ್ರಿಕೆಟ್‌ ಲೋಕದ ದೇವರು ಎಂದೇ ಹೆಸರು ಮಾಡಿರುವ ಸಚಿನ್‌, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲೆಗಳ ಸರದಾರ ಎನಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲಿ ಅತಿ ಹೆಚ್ಚು ಶತಕ ಹಾಗೂ ರನ್‌ಗಳನ್ನು ಭಾರಿಸಿರುವ ದಾಖಲೆ ಹೊಂದಿರುವ ಸಚಿನ್‌ ಅವರನ್ನು ಲಿಟಲ್‌ ಮಾಸ್ಟರ್‌ ಎಂದೂ ಕರೆಯಲಾಗುತ್ತದೆ. ಹೀಗಾಗಿ ವಿಸ್ಡನ್‌ ಪತ್ರಿಕೆ ಇವರನ್ನು ಕ್ರಿಕೆಟ್‌ ದಂತಕಥೆ ಸರ್ ಡಾನ್ ಬ್ರಾಡ್ಮನ್ ನಂತರ ವಿಶ್ವದ ಅತಿ ಶ್ರೇಷ್ಠ ಆಟಗಾರರೆಂದು ಹೆಸರಿಸಿದೆ. ==ಕ್ರಿಕೆಟ್ ಬಗೆಗಿನ ಪ್ರೀತಿ== ಬಾಲಕನಾಗಿದ್ದಾಗಲೇ ಕ್ರಿಕೆಟ್ ಆಟದಲ್ಲಿ ಉತ್ತಮ ಕೌಶಲ್ಯ ತೋರಿದ ಬಲಗೈ ಬ್ಯಾಟ್ಸಮನ್ ಸಚಿನ್, ಮುಂಬಯಿ ತಂಡದ ಪರವಾಗಿ ರಣಜಿ ಪಂದ್ಯಗಳನ್ನಾಡಿದರು. ನಂತರ, ತಮ್ಮ ಹದಿನಾರನೇ ವಯಸ್ಸಿನಲ್ಲಿ ಪಾಕಿಸ್ತಾನದ ವಿರುದ್ಧ ೧೯೮೯ರಲ್ಲಿ ಟೆಸ್ಟ್ ಪಂದ್ಯ ಆಡುವುದರ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಟೆಸ್ಟ್ ಕ್ರಿಕೆಟ್‍ ಗೆ ಪಾದಾರ್ಪಣೆ ಮಾಡಿದ ಭಾರತದ ಅತ್ಯಂತ ಕಿರಿಯ ಆಟಗಾರ ಎನ್ನುವ ಶ್ರೇಯಕ್ಕೆ ಪಾತ್ರರಾದರು. ಏಕದಿನ ಪಂದ್ಯಗಳಲ್ಲಿ ಆರಂಭಿಕ ಆಟಗಾರನಾಗಿ ಬ್ಯಾಟ್ ಮಾಡುವ ಸಚಿನ್, ಟೆಸ್ಟ್ ಪಂದ್ಯಗಳಲ್ಲಿ ನಾಲ್ಕನೆ ಕ್ರಮಾಂಕ ದಲ್ಲಿ ಆಡುವುದು ಸಾಮಾನ್ಯ. ಅವಶ್ಯವೆನಿಸಿದಾಗ, ನಿಧಾನ ವೇಗದ ಬೌಲಿಂಗ್ ಕೂಡ ಮಾಡುವುದುಂಟು. ೧೬ ನವಂಬರ್ ೨೦೧೩ರಂದು, ಸಚಿನ್ ಕ್ರಿಕೆಟ್ ಗೆ ವಿದಾಯ ಹೇಳಿದ ದಿನ, ಭಾರತ ಸರ್ಕಾರವು ಅವರಿಗೆ ಸರ್ವೋಚ್ಚ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಘೋಷಿಸಿತು. <ref>http://timesofindia.indiatimes.com/india/President-awards-Bharat-Ratna-to-Sachin-Tendulkar/articleshow/25887414.cms</ref> ಇದನ್ನು ಅವರು ತಮ್ಮ ತಾಯಿಗೆ ಅರ್ಪಿಸಿದರು. <ref>{{Cite web |url=http://sports.ndtv.com/cricket/sachin/news/217031-sachin-tendulkar-to-be-given-bharat-ratna-prime-ministers-office |title=ಆರ್ಕೈವ್ ನಕಲು |access-date=2013-11-16 |archive-date=2013-11-16 |archive-url=https://web.archive.org/web/20131116193624/http://sports.ndtv.com/cricket/sachin/news/217031-sachin-tendulkar-to-be-given-bharat-ratna-prime-ministers-office |url-status=dead }}</ref> == ವಿಶ್ವ ದಾಖಲೆಗಳು == # ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ನುಗಳು. # ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳು # ಅತಿ ಹೆಚ್ಚು ಟೆಸ್ಟ್ ಪಂದ್ಯಗಳು # ಅತಿ ಹೆಚ್ಚು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳು # ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಹೆಚ್ಚು ರನ್ನುಗಳು # ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳು # ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಪಂದ್ಯಪುರುಷೋತ್ತಮ ಪ್ರಶಸ್ತಿಗಳು # ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ೨೦೦ ರನ್ ಹೊಡೆದ ಮೊದಲ ಆಟಗಾರ # ವಿಶ್ವಕಪ್ ಕ್ರಿಕೆಟ್‍ನಲ್ಲಿ ಅತಿಹೆಚ್ಚು ರನ್ನುಗಳು # ಟೆಸ್ಟ್ ಪಂದ್ಯಗಳಲ್ಲಿ ೫೦ ಶತಕಗಳಿಸಿದ ವೊದಲನೆ ಆಟಗಾರ == 100ನೇ ಅಂತರರಾಷ್ಟ್ರೀಯ ಶತಕ == 2012ರ ಮಾರ್ಚ್ 16ರಂದು, ಮಿರ್ಪುರದಲ್ಲಿ ನಡೆದ ಏಷ್ಯಾ ಕಪ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸಚಿನ್ ತೆಂಡೂಲ್ಕರ್ ತಮ್ಮ 100ನೇ ಅಂತರರಾಷ್ಟ್ರೀಯ ಶತಕವನ್ನು ಗಳಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು.<ref>https://indianexpress.com/article/sports/cricket/on-this-day-when-master-blaster-sachin-tendulkar-hit-his-100th-international-ton-7230297/</ref> ಈ ಮೂಲಕ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ದಾಖಲಿಸಿದ ಮೊದಲ ಆಟಗಾರ ಎಂಬ ಅಪೂರ್ವ ದಾಖಲೆಯನ್ನು ನಿರ್ಮಿಸಿದರು. ಈ ಶತಕವು ಮತ್ತೊಂದು ವಿಶೇಷತೆಯನ್ನೂ ಹೊಂದಿತ್ತು. ಏಕೆಂದರೆ, ಇದು ಬಾಂಗ್ಲಾದೇಶ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ (ODI) ಸಚಿನ್ ಗಳಿಸಿದ ಮೊದಲ ಶತಕವಾಗಿತ್ತು. ಈ ಐತಿಹಾಸಿಕ ಮೈಲಿಗಲ್ಲಿನ ಬಗ್ಗೆ ಮಾಧ್ಯಮಗಳು ಮತ್ತು ಅಭಿಮಾನಿಗಳು ಅಪಾರ ಆಸಕ್ತಿ ತೋರಿದ್ದರು. ಆದರೆ, ತಮ್ಮ 100ನೇ ಶತಕದ ಬಗ್ಗೆ ನಿರಂತರವಾಗಿ ನಡೆಯುತ್ತಿದ್ದ ಚರ್ಚೆ ಮತ್ತು ನಿರೀಕ್ಷೆಗಳು ಮಾನಸಿಕವಾಗಿ ತುಂಬಾ ಒತ್ತಡವನ್ನು ಉಂಟುಮಾಡಿದ್ದವು ಎಂದು ಸಚಿನ್ ನಂತರ ಒಪ್ಪಿಕೊಂಡರು. ಆದಾಗ್ಯೂ, ಸಚಿನ್ ಅವರ ಅದ್ಭುತ ಶತಕದ ಹೊರತಾಗಿಯೂ, ಭಾರತ ತಂಡವು ಆ ಪಂದ್ಯದಲ್ಲಿ ಜಯ ಸಾಧಿಸಲು ವಿಫಲವಾಯಿತು. ಬಾಂಗ್ಲಾದೇಶ ತಂಡ 5 ವಿಕೆಟ್‌ಗಳ ಅಂತರದಿಂದ ಭಾರತವನ್ನು ಸೋಲಿಸಿತು. == ಇತರೆ ಮಾಹಿತಿ == * ಮೂರನೆ ಅಂಪೈರ್ ನಿರ್ಣಯದಿಂದ ರನ್‍ಔಟ್ ಆದ ಮೊದಲ ಆಟಗಾರ. * ಯಾರ್ಕ್‍ಶೈರ್ ತಂಡದ ಪರವಾಗಿ ಮೊದಲ ಬಾರಿಗೆ ಆಡಿದ ಬೇರೆ ದೇಶದ ಆಟಗಾರ ===ನಿವೃತ್ತಿ=== * ಡಿಸೆಂಬರ್ ೨೩,೨೦೧೨ ರಂದು [[ಏಕದಿನ ಕ್ರಿಕೆಟ್]] ನಿಂದ ನಿವೃತ್ತಿ ಘೋಷಿಸಿದರು. * ನವೆಂಬರ್ ೧೬,೨೦೧೩ ರಂದು [[ಟೆಸ್ಟ್ ಕ್ರಿಕೆಟ್]] ನಿಂದ ನಿವೃತ್ತಿ ಘೋಷಿಸಿದರು. ==ಪ್ರಶಸ್ತಿ, ಗೌರವ== # ಭಾರತರತ್ನ # ಪದ್ಮವಿಭೂಷಣ ಪ್ರಶಸ್ತಿ # ಪದ್ಮಶ್ರೀ ಪ್ರಶಸ್ತಿ # ರಾಜೀವ್ ಗಾಂಧಿ ಖೇಲ್ ರತ್ನ #ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿ 2020 <gallery> File:Sachin tendulkar.jpg File:Sachin Tendulkar 1.jpg File:Sachin Tendulkar 3.jpg File:Sachin Tendulkar 2.jpg File:Sachin Tendulkar fielding.jpg File:Tendulkar batting against Australia, October 2010 (1), cropped.jpg File:Sachin at the other end.jpg File:Tendulkar six.jpg File:Tendulkar batting against Australia, October 2010 (1).jpg File:Tendulkar goes to 14,000 Test runs.jpg File:A Cricket fan at the Chepauk stadium, Chennai.jpg File:Cricket Partnership.jpg File:Tendulkar's.jpg File:Tendulkar shot.JPG File:Tendulkar closup.jpg File:Master Blaster at work.jpg </gallery> == ಹೊರಗಿನ ಸಂಪರ್ಕಗಳು == ==ಉಲ್ಲೇಖಗಳು== * [http://uprightvideos.blogspot.com/2006/01/mindblowing-shots-from-sachin.html See videos of Sachin's batting] * [http://www.cricinfo.com/db/PLAYERS/IND/T/TENDULKAR_SR_06001934 Cricinfo Profile] * [http://news.bbc.co.uk/sport2/hi/in_depth/2001/india_v_australia/1253003.stm BBC's article on Tendulkar after 2000-01 Border-Gavaskar Trophy] * [https://www.highonstudy.com/sachin-tendulkar-wins-laureus-world-sports-awards/ Sachin Tendulkar wins Laureus World Sports Award] * [http://www.howstat.com.au/cricket/Statistics/Players/PlayerOverview_ODI.asp?PlayerID=1735 Sachin Tendulkar's ODI Statistics] * [http://www.howstat.com.au/cricket/Statistics/Players/PlayerOverview.asp?PlayerID=1735 Sachin Tendulkar's Test Statistics] * [http://www.sachintendulkars.com sachintendulkars.com,achievements,statisics] {{Webarchive|url=https://web.archive.org/web/20141218091918/http://sachintendulkars.com/ |date=2014-12-18 }} <references/> {{Refimprove}} {{Interwikineeded}} [[ವರ್ಗ:ಕ್ರೀಡಾಪಟುಗಳು]] [[ವರ್ಗ:ಕ್ರಿಕೆಟ್ ಆಟಗಾರ]] [[ವರ್ಗ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು]] [[ವರ್ಗ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು]] [[ವರ್ಗ:೧೯೭೩ ಜನನ]] [[ವರ್ಗ:ರಾಜೀವ್ ಗಾಂಧಿ ಖೇಲ್ ರತ್ನ ಪುರಸ್ಕೃತರು]] [[ವರ್ಗ:ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು]] [[ವರ್ಗ:ಭಾರತರತ್ನ ಪುರಸ್ಕೃತರು]] [[ವರ್ಗ:ಕ್ರಿಕೆಟ್]] [[ವರ್ಗ:ರಾಜ್ಯಸಭಾ ನಾಮಾಂಕಿತ ಸದಸ್ಯರು]] lhwijx3dn8xy9pmu8uikcgv1j0x6k2e 1376451 1376450 2026-07-08T09:28:22Z Santhosh Notagar99 82732 /* 100ನೇ ಅಂತರರಾಷ್ಟ್ರೀಯ ಶತಕ */ 1376451 wikitext text/x-wiki {{infobox ಕ್ರಿಕೆಟಿಗ ಜೀವನಚರಿತ್ರೆ | playername = ಸಚಿನ್ ತೆಂಡೂಲ್ಕರ್ | image = Sachin Tendulkar.jpg | image_size = 250px | fullname = ಸಚಿನ್ ರಮೇಶ್ ತೆಂಡೂಲ್ಕರ್ | nickname = ಲಿಟ್ಲ್ ಮಾಸ್ಟರ್, ತೆಂಡ್ಲ್ಯಾ, ಮಾಸ್ಟರ್ ಬ್ಲಾಸ್ಟರ್, | living = true | dayofbirth = ೨೪ | monthofbirth = ಏಪ್ರಿಲ್ | yearofbirth = ೧೯೭೩ | placeofbirth = [[ಮುಂಬಯಿ]] | countryofbirth = [[ಭಾರತ]] | heightm = 1.65 | role = ದಾಂಡಿಗ (ಬ್ಯಾಟ್ಸ್‌ಮೆನ್) | batting = ಬಲಗೈ | bowling = ಬಲಗೈ [[ಲೆಗ್ ಸ್ಪಿನ್|ಲೆಗ್-ಬ್ರೇಕ್]]/[[ಆಫ್ ಸ್ಪಿನ್|ಆಫ್-ಬ್ರೇಕ್]]/[[ಸೀಮ್ ಬೌಲಿಂಗ್|ಮಧ್ಯಮ]] | international = true | testdebutdate = ನವೆಂಬರ್ ೧೫-೨೦ | testdebutyear = ೧೯೮೯ | testdebutagainst =ಪಾಕಿಸ್ತಾನ | testcap = ೧೭೧ | lasttestdate = ನವೆಂಬರ್ ೧೪-೧೬ | lasttestyear =೨೦೧೩ | lasttestagainst = ವೆಸ್ಟ್ ಇಂಡೀಸ್, ಮುಂಬಯಿ | odidebutdate = ಡಿಸೆಂಬರ್ ೧೮ | odidebutyear = ೧೯೮೯ | odidebutagainst = ಪಾಕಿಸ್ತಾನ, ಗುಜ್ರಾನ್ವಾಲಾ | odicap = ೭೪ | odishirt = ೧೦ | lastodidate = ಮಾರ್ಚ್ ೧೮ | lastodiyear = ೨೦೧೨ | lastodiagainst = ಪಾಕಿಸ್ತಾನ, ಢಾಕಾ | club1 = [[ಮುಂಬಯಿ ಕ್ರಿಕೆಟ್ ತಂಡ|ಮುಂಬಯಿ]] | year1 = ೧೯೮೮–೨೦೧೩ | clubnumber1 = | club2 = [[ಯಾರ್ಕ್‍ಷೈರ್ ಕೌಂಟಿ ಕ್ರಿಕೆಟ್ ಕ್ಲಬ್|ಯಾರ್ಕ್‍ಷೈರ್]] | year2 = ೧೯೯೨ | club3 = [[ಮುಂಬಯಿ ಇಂಡಿಯನ್ಸ್]] | year3 = ೨೦೦೮-೨೦೧೩ | club4 = ಏಷ್ಯಾ ೧೧ | year4 = | deliveries = balls | columns =5 columns =5 | column1 = [[ಟೆಸ್ಟ್ ಕ್ರಿಕೆಟ್|ಟೆಸ್ಟ್]] | matches1 = ೨೦೦ | runs1 = ೧೫,೯೨೧ | bat avg1 = ೫೩.೭೮ | 100s/50s1 = ೫೧/೬೮ | top score1 = ೨೪೮* | deliveries1 = ೪೨೪೦ | wickets1 = ೪೬ | bowl avg1 = ೫೪.೧೭ | fivefor1 = 0 | tenfor1 = 0 | best bowling1 = ೩/೧೦ | catches/stumpings1 = ೧೧೫/– | column2 = [[ಏಕ ದಿನ ಪಂದ್ಯ|ಏ.ದಿ.ಪ]] | matches2 = ೪೬೩ | runs2 = ೧೮.೪೩೬ | bat avg2 = ೪೪.೮೩ | 100s/50s2 = ೪೯/೯೬ | top score2 = ೨೦೦* | deliveries2 = ೮.೦೫೪ | wickets2 = ೧೫೪ | bowl avg2 = ೪೪.೪೮ | fivefor2 = ೨ | tenfor2 =೦ | best bowling2 = ೫/೩೨ | catches/stumpings2 = ೧೪೦/– | column3 = [[ಪ್ರಥಮ ದರ್ಜೆ ಕ್ರಿಕೆಟ್|ಪ್ರ.ದ.ಕ್ರಿ]] | matches3 = ೩೧೦ | runs3 = ೨೫.೩೯೬ | bat avg3 = ೫೭.೯೨ | 100s/50s3 = ೮೧/೧೧೬ | top score3 = ೨೪೮* | deliveries3 = ೭,೫೬೯ | wickets3 = ೭೧ | bowl avg3 = 62.15 | fivefor3 = 0 | tenfor3 = 0 | best bowling3 = ೩/೧೦ | catches/stumpings3 = ೧೮೬/– | column4 = [[ಪಟ್ಟಿ ಎ ಕ್ರಿಕೆಟ್|ಪಟ್ಟಿ ಎ]] | matches4 = ೫೫೧ | runs4 = ೨೧,೯೯೯ | bat avg4 = ೪೫.೫೪ | 100s/50s4 =೬೦/೧೧೪ | top score4 = ೨೦೦* | deliveries4 = ೧೦,೨೩೦ | wickets4 = ೨೦೧ | bowl avg4 = ೪೨.೧೪ | fivefor4 = ೨ | tenfor4 = ೦ | best bowling4 = ೫/೩೨ | catches/stumpings4 = ೧೭೫/– | date= ೨೮ ನವೆಂಬರ್ | year = ೨೦೧೩ | source = http://www.espncricinfo.com/ci/content/player/35320.html Cricinfo | }} '''ಸಚಿನ್ ರಮೇಶ್ ತೆಂಡೂಲ್ಕರ್''' (ಜನನ: ೨೪-ಏಪ್ರಿಲ್-೧೯೭೩) ಭಾರತದ ಖ್ಯಾತ [[ಕ್ರಿಕೆಟ್]] ಆಟಗಾರ . ಕ್ರಿಕೆಟ್‌ ಲೋಕದ ದೇವರು ಎಂದೇ ಹೆಸರು ಮಾಡಿರುವ ಸಚಿನ್‌, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲೆಗಳ ಸರದಾರ ಎನಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲಿ ಅತಿ ಹೆಚ್ಚು ಶತಕ ಹಾಗೂ ರನ್‌ಗಳನ್ನು ಭಾರಿಸಿರುವ ದಾಖಲೆ ಹೊಂದಿರುವ ಸಚಿನ್‌ ಅವರನ್ನು ಲಿಟಲ್‌ ಮಾಸ್ಟರ್‌ ಎಂದೂ ಕರೆಯಲಾಗುತ್ತದೆ. ಹೀಗಾಗಿ ವಿಸ್ಡನ್‌ ಪತ್ರಿಕೆ ಇವರನ್ನು ಕ್ರಿಕೆಟ್‌ ದಂತಕಥೆ ಸರ್ ಡಾನ್ ಬ್ರಾಡ್ಮನ್ ನಂತರ ವಿಶ್ವದ ಅತಿ ಶ್ರೇಷ್ಠ ಆಟಗಾರರೆಂದು ಹೆಸರಿಸಿದೆ. ==ಕ್ರಿಕೆಟ್ ಬಗೆಗಿನ ಪ್ರೀತಿ== ಬಾಲಕನಾಗಿದ್ದಾಗಲೇ ಕ್ರಿಕೆಟ್ ಆಟದಲ್ಲಿ ಉತ್ತಮ ಕೌಶಲ್ಯ ತೋರಿದ ಬಲಗೈ ಬ್ಯಾಟ್ಸಮನ್ ಸಚಿನ್, ಮುಂಬಯಿ ತಂಡದ ಪರವಾಗಿ ರಣಜಿ ಪಂದ್ಯಗಳನ್ನಾಡಿದರು. ನಂತರ, ತಮ್ಮ ಹದಿನಾರನೇ ವಯಸ್ಸಿನಲ್ಲಿ ಪಾಕಿಸ್ತಾನದ ವಿರುದ್ಧ ೧೯೮೯ರಲ್ಲಿ ಟೆಸ್ಟ್ ಪಂದ್ಯ ಆಡುವುದರ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಟೆಸ್ಟ್ ಕ್ರಿಕೆಟ್‍ ಗೆ ಪಾದಾರ್ಪಣೆ ಮಾಡಿದ ಭಾರತದ ಅತ್ಯಂತ ಕಿರಿಯ ಆಟಗಾರ ಎನ್ನುವ ಶ್ರೇಯಕ್ಕೆ ಪಾತ್ರರಾದರು. ಏಕದಿನ ಪಂದ್ಯಗಳಲ್ಲಿ ಆರಂಭಿಕ ಆಟಗಾರನಾಗಿ ಬ್ಯಾಟ್ ಮಾಡುವ ಸಚಿನ್, ಟೆಸ್ಟ್ ಪಂದ್ಯಗಳಲ್ಲಿ ನಾಲ್ಕನೆ ಕ್ರಮಾಂಕ ದಲ್ಲಿ ಆಡುವುದು ಸಾಮಾನ್ಯ. ಅವಶ್ಯವೆನಿಸಿದಾಗ, ನಿಧಾನ ವೇಗದ ಬೌಲಿಂಗ್ ಕೂಡ ಮಾಡುವುದುಂಟು. ೧೬ ನವಂಬರ್ ೨೦೧೩ರಂದು, ಸಚಿನ್ ಕ್ರಿಕೆಟ್ ಗೆ ವಿದಾಯ ಹೇಳಿದ ದಿನ, ಭಾರತ ಸರ್ಕಾರವು ಅವರಿಗೆ ಸರ್ವೋಚ್ಚ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಘೋಷಿಸಿತು. <ref>http://timesofindia.indiatimes.com/india/President-awards-Bharat-Ratna-to-Sachin-Tendulkar/articleshow/25887414.cms</ref> ಇದನ್ನು ಅವರು ತಮ್ಮ ತಾಯಿಗೆ ಅರ್ಪಿಸಿದರು. <ref>{{Cite web |url=http://sports.ndtv.com/cricket/sachin/news/217031-sachin-tendulkar-to-be-given-bharat-ratna-prime-ministers-office |title=ಆರ್ಕೈವ್ ನಕಲು |access-date=2013-11-16 |archive-date=2013-11-16 |archive-url=https://web.archive.org/web/20131116193624/http://sports.ndtv.com/cricket/sachin/news/217031-sachin-tendulkar-to-be-given-bharat-ratna-prime-ministers-office |url-status=dead }}</ref> == ವಿಶ್ವ ದಾಖಲೆಗಳು == # ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ನುಗಳು. # ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳು # ಅತಿ ಹೆಚ್ಚು ಟೆಸ್ಟ್ ಪಂದ್ಯಗಳು # ಅತಿ ಹೆಚ್ಚು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳು # ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಹೆಚ್ಚು ರನ್ನುಗಳು # ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳು # ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಪಂದ್ಯಪುರುಷೋತ್ತಮ ಪ್ರಶಸ್ತಿಗಳು # ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ೨೦೦ ರನ್ ಹೊಡೆದ ಮೊದಲ ಆಟಗಾರ # ವಿಶ್ವಕಪ್ ಕ್ರಿಕೆಟ್‍ನಲ್ಲಿ ಅತಿಹೆಚ್ಚು ರನ್ನುಗಳು # ಟೆಸ್ಟ್ ಪಂದ್ಯಗಳಲ್ಲಿ ೫೦ ಶತಕಗಳಿಸಿದ ವೊದಲನೆ ಆಟಗಾರ == 100ನೇ ಅಂತರರಾಷ್ಟ್ರೀಯ ಶತಕ == 2012ರ ಮಾರ್ಚ್ 16ರಂದು, ಮಿರ್ಪುರದಲ್ಲಿ ನಡೆದ ಏಷ್ಯಾ ಕಪ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸಚಿನ್ ತೆಂಡೂಲ್ಕರ್ ತಮ್ಮ 100ನೇ ಅಂತರರಾಷ್ಟ್ರೀಯ ಶತಕವನ್ನು ಗಳಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು.<ref>https://indianexpress.com/article/sports/cricket/on-this-day-when-master-blaster-sachin-tendulkar-hit-his-100th-international-ton-7230297/</ref> ಈ ಮೂಲಕ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ದಾಖಲಿಸಿದ ಮೊದಲ ಆಟಗಾರ ಎಂಬ ಅಪೂರ್ವ ದಾಖಲೆಯನ್ನು ನಿರ್ಮಿಸಿದರು. ಈ ಶತಕವು ಮತ್ತೊಂದು ವಿಶೇಷತೆಯನ್ನೂ ಹೊಂದಿತ್ತು. ಏಕೆಂದರೆ, ಇದು ಬಾಂಗ್ಲಾದೇಶ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ (ODI) ಸಚಿನ್ ಗಳಿಸಿದ ಮೊದಲ ಶತಕವಾಗಿತ್ತು. <ref>https://www.foxsports.com.au/cricket/sachin-tendulkar-finally-scores-his-100th-international-century-against-bangladesh-in-asia-cup/news-story/3b1a17a1ce523dd0c9107f1b290b4b8d</ref> ಈ ಐತಿಹಾಸಿಕ ಮೈಲಿಗಲ್ಲಿನ ಬಗ್ಗೆ ಮಾಧ್ಯಮಗಳು ಮತ್ತು ಅಭಿಮಾನಿಗಳು ಅಪಾರ ಆಸಕ್ತಿ ತೋರಿದ್ದರು. ಆದರೆ, ತಮ್ಮ 100ನೇ ಶತಕದ ಬಗ್ಗೆ ನಿರಂತರವಾಗಿ ನಡೆಯುತ್ತಿದ್ದ ಚರ್ಚೆ ಮತ್ತು ನಿರೀಕ್ಷೆಗಳು ಮಾನಸಿಕವಾಗಿ ತುಂಬಾ ಒತ್ತಡವನ್ನು ಉಂಟುಮಾಡಿದ್ದವು ಎಂದು ಸಚಿನ್ ನಂತರ ಒಪ್ಪಿಕೊಂಡರು. ಆದಾಗ್ಯೂ, ಸಚಿನ್ ಅವರ ಅದ್ಭುತ ಶತಕದ ಹೊರತಾಗಿಯೂ, ಭಾರತ ತಂಡವು ಆ ಪಂದ್ಯದಲ್ಲಿ ಜಯ ಸಾಧಿಸಲು ವಿಫಲವಾಯಿತು. ಬಾಂಗ್ಲಾದೇಶ ತಂಡ 5 ವಿಕೆಟ್‌ಗಳ ಅಂತರದಿಂದ ಭಾರತವನ್ನು ಸೋಲಿಸಿತು. == ಇತರೆ ಮಾಹಿತಿ == * ಮೂರನೆ ಅಂಪೈರ್ ನಿರ್ಣಯದಿಂದ ರನ್‍ಔಟ್ ಆದ ಮೊದಲ ಆಟಗಾರ. * ಯಾರ್ಕ್‍ಶೈರ್ ತಂಡದ ಪರವಾಗಿ ಮೊದಲ ಬಾರಿಗೆ ಆಡಿದ ಬೇರೆ ದೇಶದ ಆಟಗಾರ ===ನಿವೃತ್ತಿ=== * ಡಿಸೆಂಬರ್ ೨೩,೨೦೧೨ ರಂದು [[ಏಕದಿನ ಕ್ರಿಕೆಟ್]] ನಿಂದ ನಿವೃತ್ತಿ ಘೋಷಿಸಿದರು. * ನವೆಂಬರ್ ೧೬,೨೦೧೩ ರಂದು [[ಟೆಸ್ಟ್ ಕ್ರಿಕೆಟ್]] ನಿಂದ ನಿವೃತ್ತಿ ಘೋಷಿಸಿದರು. ==ಪ್ರಶಸ್ತಿ, ಗೌರವ== # ಭಾರತರತ್ನ # ಪದ್ಮವಿಭೂಷಣ ಪ್ರಶಸ್ತಿ # ಪದ್ಮಶ್ರೀ ಪ್ರಶಸ್ತಿ # ರಾಜೀವ್ ಗಾಂಧಿ ಖೇಲ್ ರತ್ನ #ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿ 2020 <gallery> File:Sachin tendulkar.jpg File:Sachin Tendulkar 1.jpg File:Sachin Tendulkar 3.jpg File:Sachin Tendulkar 2.jpg File:Sachin Tendulkar fielding.jpg File:Tendulkar batting against Australia, October 2010 (1), cropped.jpg File:Sachin at the other end.jpg File:Tendulkar six.jpg File:Tendulkar batting against Australia, October 2010 (1).jpg File:Tendulkar goes to 14,000 Test runs.jpg File:A Cricket fan at the Chepauk stadium, Chennai.jpg File:Cricket Partnership.jpg File:Tendulkar's.jpg File:Tendulkar shot.JPG File:Tendulkar closup.jpg File:Master Blaster at work.jpg </gallery> == ಹೊರಗಿನ ಸಂಪರ್ಕಗಳು == ==ಉಲ್ಲೇಖಗಳು== * [http://uprightvideos.blogspot.com/2006/01/mindblowing-shots-from-sachin.html See videos of Sachin's batting] * [http://www.cricinfo.com/db/PLAYERS/IND/T/TENDULKAR_SR_06001934 Cricinfo Profile] * [http://news.bbc.co.uk/sport2/hi/in_depth/2001/india_v_australia/1253003.stm BBC's article on Tendulkar after 2000-01 Border-Gavaskar Trophy] * [https://www.highonstudy.com/sachin-tendulkar-wins-laureus-world-sports-awards/ Sachin Tendulkar wins Laureus World Sports Award] * [http://www.howstat.com.au/cricket/Statistics/Players/PlayerOverview_ODI.asp?PlayerID=1735 Sachin Tendulkar's ODI Statistics] * [http://www.howstat.com.au/cricket/Statistics/Players/PlayerOverview.asp?PlayerID=1735 Sachin Tendulkar's Test Statistics] * [http://www.sachintendulkars.com sachintendulkars.com,achievements,statisics] {{Webarchive|url=https://web.archive.org/web/20141218091918/http://sachintendulkars.com/ |date=2014-12-18 }} <references/> {{Refimprove}} {{Interwikineeded}} [[ವರ್ಗ:ಕ್ರೀಡಾಪಟುಗಳು]] [[ವರ್ಗ:ಕ್ರಿಕೆಟ್ ಆಟಗಾರ]] [[ವರ್ಗ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು]] [[ವರ್ಗ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು]] [[ವರ್ಗ:೧೯೭೩ ಜನನ]] [[ವರ್ಗ:ರಾಜೀವ್ ಗಾಂಧಿ ಖೇಲ್ ರತ್ನ ಪುರಸ್ಕೃತರು]] [[ವರ್ಗ:ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು]] [[ವರ್ಗ:ಭಾರತರತ್ನ ಪುರಸ್ಕೃತರು]] [[ವರ್ಗ:ಕ್ರಿಕೆಟ್]] [[ವರ್ಗ:ರಾಜ್ಯಸಭಾ ನಾಮಾಂಕಿತ ಸದಸ್ಯರು]] ahnoe5w4846sv9mgb0xukqegivxrf7f ಅಪೊಪ್ಟೋಸಿಸ್ 0 22415 1376439 1374114 2026-07-07T22:12:32Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376439 wikitext text/x-wiki '''ಅಪೊಪ್ಟೋಸಿಸ್‌''' ({{pron-en|ˌæp.ə.ˈtoʊ.sɪs}}<ref name="NIH">{{cite web |url= http://www.nih.gov/sigs/aig/Aboutapo.html |title= About Apoptosis |quote= Apoptosis Interest Group, prefered pronunciation of '''National Institute of Health''' |accessdate= November 2009 |archive-date= 2006-12-28 |archive-url= https://web.archive.org/web/20061228100402/http://www.nih.gov/sigs/aig/Aboutapo.html |url-status= dead }}</ref> ăpˈə-tō'sĭs<ref name="bartleby.com">{{Cite web |url=http://www.bartleby.com/61/13/A0371350.html |title=ಅಮೆರಿಕನ್‌ ಹೆರಿಟೇಜ್‌ ಡಿಕ್ಷ್‌ನರಿ ನಮೂದು |access-date=2010-01-29 |archive-date=2008-06-30 |archive-url=https://web.archive.org/web/20080630030923/http://www.bartleby.com/61/13/A0371350.html |url-status=dead }}</ref> ˌæpəpˈtoʊsɨs,<ref name="webster.com">{{Cite web |url=http://www.webster.com/dictionary/apoptosis |title=Webster.com ಡಿಕ್ಷ್‌ನರಿ ನಮೂದು |access-date=2010-01-29 |archive-date=2007-07-03 |archive-url=https://web.archive.org/web/20070703020311/http://webster.com/dictionary/apoptosis |url-status=dead }}</ref> ăpˈəp-tō'sĭs) ಎಂಬುದು ಬಹುಕೋಶೀಯ ಜೀವಿಗಳಲ್ಲಿ ಸಂಭವಿಸಬಹುದಾದ [[ಜೀವಕೋಶದ ಯೋಜಿತ ಸಾವಿನ]] (ಪ್ರೋಗ್ರಾಮ್ಡ್‌ ಸೆಲ್‌ ಡೆತ್‌-PCD) ಪ್ರಕ್ರಿಯೆಯಾಗಿದೆ. ವಿಶಿಷ್ಟವಾದ ಜೀವಕೋಶ [[ಸ್ವರೂಪ]] ಮತ್ತು ಸಾವಿಗೆ ಕಾರಣವಾಗುವ ಜೀವರಾಸಾಯನಿಕ ವಿದ್ಯಮಾನಗಳ ಒಂದು ಸರಣಿಯನ್ನು [[ಜೀವಕೋಶ]]ದ ಯೋಜಿತ ಸಾವು ಒಳಗೊಳ್ಳುತ್ತದೆ. ಇನ್ನೂ ಹೆಚ್ಚು ನಿರ್ದಿಷ್ಟವಾದ ಪದಗಳಲ್ಲಿ ಹೇಳುವುದಾದರೆ, [[ಹೊಪ್ಪಳೆಯೇಳುವಿಕೆ]]ಯೂ ಸೇರಿದಂತೆ ಸ್ವರೂಪದಲ್ಲಿನ ಬದಲಾವಣೆಗಳ ಒಂದು ವೈವಿಧ್ಯತೆಗೆ ಕಾರಣವಾಗುವ ವಿದ್ಯಮಾನಗಳು, ಪೊರೆಯ ಅಸಮ ಪಾರ್ಶ್ವತೆ ಮತ್ತು ಜೋಡಣೆಯ ನಷ್ಟ, ಜೀವಕೋಶ ಕುಗ್ಗುವಿಕೆ, ಪರಮಾಣು ವಿಘಟನೆ, ವರ್ಣಗ್ರಾಹಿ ಸಾಂದ್ರೀಕರಣ, ಮತ್ತು ಕ್ರೋಮೋಸೋಮಿನ DNA ವಿಘಟನೆಯಂಥ (1-4) [[ಕೋಶಪೊರೆ]]ಗಾಗುವ ಬದಲಾವಣೆಗಳನ್ನು ಜೀವರಾಸಾಯನಿಕ ವಿದ್ಯಮಾನಗಳ ಒಂದು ಸರಣಿಯನ್ನೇ ಜೀವಕೋಶದ ಯೋಜಿತ ಸಾವು ಒಳಗೊಳ್ಳುತ್ತದೆ. ಜೀವಿಗೆ ಯಾವುದೇ ರೀತಿಯಲ್ಲಿ ಹಾನಿಯನ್ನುಂಟುಮಾಡದ ಫಲಿತಾಂಶಗಳನ್ನು ಹೊಂದಿರುವ ಜೀವಕೋಶೀಯ ಅವಶೇಷಗಳ ವಿಲೇವಾರಿ ಪ್ರಕ್ರಿಯೆಗಳು [[ಊತಕದ ಸಾವಿನಿಂದ]] ಅಪೊಪ್ಟೋಸಿಸ್‌ನ್ನು ಭಿನ್ನವಾಗಿಸುತ್ತವೆ. [[ಚಿತ್ರ:Embryonic foot of mouse.jpg|right|thumb|ಇಲಿಯ ಭ್ರೂಣೀಯ ಅಥವಾ ಮೂಲಾವಸ್ಥೆಯ ಪಾದದ (ಮ್ಯೂಸ್‌ ಮಸ್ಕ್ಯುಲಸ್‌) ಬೆಳವಣಿಗೆಯಲ್ಲಿನ 15.5 ದಿನದ ಊತಕಸ್ಥಿತಿಯ ಅಡ್ಡಛೇದ. ಬೆರಳುಗಳ ಮಧ್ಯೆ ಜೀವಕೋಶಗಳು ಇನ್ನೂ ಇವೆ.(ಇಲಿಯ ಸಂಫೂರ್ಣ ಬೆಳವಣಿಗೆಗೆ 27 ದಿನಗಳು ತಗಲುತ್ತವೆ.) (ಈ ಚಿತ್ರವನ್ನು ಇಲಿಯ ಕಾಲಿನ ಚಿತ್ರದೊಂದಿಗೆ ಹೋಲಿಸಿ.)]] ಉಲ್ಬಣಗೊಂಡ ಜೀವಕೋಶೀಯ ಹಾನಿಯಿಂದ ಉಂಟಾಗುವ ಜೀವಕೋಶದ ಆಘಾತಕಾರಿ ಸಾವಿನ ಒಂದು ಸ್ವರೂಪವಾದ [[ಊತಕದ ಸಾವಿಗೆ]] ಪ್ರತಿಯಾಗಿ, ಜೀವಿಯೊಂದರ ಜೀವನಚಕ್ರದ ಅವಧಿಯಲ್ಲಿ ಸರ್ವೇಸಾಮಾನ್ಯವಾಗಿ‌ ಪ್ರಯೋಜನಗಳನ್ನು ಅಪೊಪ್ಟೋಸಿಸ್ ನೀಡುತ್ತದೆ. ಉದಾಹರಣೆಗೆ, ಬೆಳೆಯುತ್ತಿರುವ ಮಾನವ [[ಭ್ರೂಣ]]ವೊಂದರಲ್ಲಿನ ಕೈಬೆರಳುಗಳು ಮತ್ತು ಕಾಲ್ಬೆರಳುಗಳ ಪ್ರಭೇದ ಕಲ್ಪಿಸುವಿಕೆ ಅಥವಾ ವಿಶೇಷಿಸುವಿಕೆಯು ಬೆರಳುಗಳ ನಡುವಿನ ಜೀವಕೋಶಗಳು ಅಪೊಪ್ಟೋಸಿಸ್‌ಗೆ ಈಡಾಗುವುದರಿಂದ ಸಂಭವಿಸುತ್ತದೆ; ಇದರ ಪರಿಣಾಮವಾಗಿ ಬೆರಳುಗಳು ಪ್ರತ್ಯೇಕವಾಗಿ ಕಾಣಿಸಿಕೊಳ್ಳುತ್ತವೆ. ಸಾಧಾರಣ ಮಾನವ ವಯಸ್ಕನಲ್ಲಿ ಅಪೊಪ್ಟೋಸಿಸ್‌ ಕಾರಣದಿಂದಾಗಿ ಪ್ರತಿದಿನವೂ 50ರಿಂದ 70 [[ಶತಕೋಟಿ]]ಯಷ್ಟರ ನಡುವಿನ ಜೀವಕೋಶಗಳು ಸಾಯುತ್ತವೆ. 8 ಮತ್ತು 14 ವರ್ಷ ವಯಸ್ಸುಗಳ ನಡುವಿನ ಒಂದು ಸಾಧಾರಣ ಮಗುವಿಗೆ ಸಂಬಂಧಿಸಿ ಹೇಳುವುದಾದರೆ, ದಿನವೊಂದಕ್ಕೆ ಸರಿಸುಮಾರು 20 ಶತಕೋಟಿಯಿಂದ 30 ಶತಕೋಟಿಯವರೆಗಿನ ಜೀವಕೋಶಗಳು ಸಾಯುತ್ತವೆ. ವರ್ಷವೊಂದರಲ್ಲಿ, ಓರ್ವ ವ್ಯಕ್ತಿಯ ದೇಹದ ತೂಕಕ್ಕೆ ಸಮನಾಗುವ ಜೀವಕೋಶಗಳ ಒಂದು ರಾಶಿಯ ತ್ವರಿತ ವೃದ್ಧಿ ಮತ್ತು ತದನಂತರದ ನಾಶವಾಗುವಿಕೆಗೆ ಇದು ಸಮನಾಗಿರುತ್ತದೆ. ಅಪೊಪ್ಟೋಸಿಸ್‌ ಕುರಿತಾದ ಸಂಶೋಧನೆಯು 1990ರ ಆರಂಭಿಕ ದಶಕದಿಂದ ಗಣನೀಯವಾಗಿ ಹೆಚ್ಚಳಗೊಂಡಿದೆ. ಒಂದು ಜೈವಿಕ ವಿದ್ಯಮಾನವಾಗಿರುವ ಇದರ ಪ್ರಾಮುಖ್ಯತೆಯ ಜೊತೆಗೆ, ದೋಷಯುಕ್ತ ಅಪೊಪ್ಟೋಟಿಕ್‌ ಪ್ರಕ್ರಿಯೆಗಳು ಕಾಯಿಲೆಗಳ ಒಂದು ವ್ಯಾಪಕ ವೈವಿಧ್ಯತೆಯಲ್ಲಿ ಸೂಚಿಸಲ್ಪಟ್ಟಿವೆ. ಹೆಚ್ಚುವರಿ ಅಪೊಪ್ಟೋಸಿಸ್‌ ಪ್ರಕ್ರಿಯೆಯು [[ರಕ್ತಕೊರತೆಯ]] ಹಾನಿಯಲ್ಲಿರುವಂತೆ [[ಹೈಪೊಟ್ರೋಫಿ]]ಯನ್ನುಂಟುಮಾಡಿದರೆ, ಸಾಕಷ್ಟು ಪ್ರಮಾಣದಲ್ಲಿಲ್ಲದಿದ್ದಾಗ ಇದು [[ಕ್ಯಾನ್ಸರ್‌]]ನಂಥ ಅನಿಯಂತ್ರಿತ ಜೀವಕೋಶ ತ್ವರಿತ ವೃದ್ಧಿಯನ್ನುಂಟುಮಾಡುತ್ತದೆ. == ಆವಿಷ್ಕಾರ ಮತ್ತು ವ್ಯುತ್ಪತ್ತಿ == ಜೀವಕೋಶದ ಸಾವೆಂಬುದು ಜೀವಂತ ಜೀವಿಗಳಲ್ಲಿನ ಒಂದು ಸಂಪೂರ್ಣವಾದ ಸಾಮಾನ್ಯ ಪ್ರಕ್ರಿಯೆಯಾಗಿದ್ದು, 100 ವರ್ಷಗಳ ಹಿಂದೆಯೇ ವಿಜ್ಞಾನಿಗಳಿಂದ ಇದು ಮೊಟ್ಟಮೊದಲ ಬಾರಿಗೆ ಆವಿಷ್ಕರಿಸಲ್ಪಟ್ಟಿತು. [[ಕಾರ್ಲ್‌ ವೋಗ್ಟ್‌]] ಎಂಬ ಓರ್ವ ಜರ್ಮನ್‌ ವಿಜ್ಞಾನಿ ಅಪೊಪ್ಟೋಸಿಸ್‌ನ ಮೂಲತತ್ವವನ್ನು 1842ರಲ್ಲಿ ಮೊಟ್ಟಮೊದಲ ಬಾರಿಗೆ ವಿವರಿಸಿದ. 1885ರಲ್ಲಿ, [[ವಾಲ್ಥರ್‌ ಫ್ಲೆಮಿಂಗ್‌]] ಎಂಬ ಓರ್ವ ಅಂಗರಚನಾ ಶಾಸ್ತ್ರಜ್ಞ ಜೀವಕೋಶದ ಯೋಜಿತ ಸಾವಿನ ಪ್ರಕ್ರಿಯೆಯ ಒಂದು ಹೆಚ್ಚು ಕರಾರುವಾಕ್ಕಾದ ವಿವರಣೆಯನ್ನು ನೀಡಿದ. ಆದಾಗ್ಯೂ, 1965ರವರೆಗೆ ಈ ವಿಷಯವು ಜಾಗೃತಗೊಂಡಿರಲಿಲ್ಲ. ಇಲೆಕ್ಟ್ರಾನ್‌ ಸೂಕ್ಷ್ಮದರ್ಶನ ವಿಧಾನವನ್ನು ಬಳಸಿ ಅಂಗಾಂಶಗಳನ್ನು ಅಧ್ಯಯನ ಮಾಡುತ್ತಿರುವಾಗ, ಕ್ವೀನ್ಸ್‌ಲ್ಯಾಂಡ್‌ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಾನ್‌ ಫಾಕ್ಸ್‌ಟನ್‌ ರಾಸ್‌ ಕೆರ್‌ ಎಂಬಾತ ಅಪೊಪ್ಟೋಸಿಸ್‌ನ್ನು ([[ಗ್ರೀಕ್‌]]: ''ಅಪೊ‌'' - ಇಂದ, ''ಪ್ಟೋಸಿಸ್‌'' - ಬೀಳುವಿಕೆ) ಆಘಾತಕಾರಿಯಾದ ಜೀವಕೋಶ ಸಾವು ಎಂಬ ಪರಿಕಲ್ಪನೆಯಿಂದ ಪ್ರತ್ಯೇಕಿಸುವಲ್ಲಿ ಸಮರ್ಥನಾದ.<ref>{{cite journal|last=Kerr|first=JF.|year=1965|title=A histochemical study of hypertrophy and ischaemic injury of rat liver with special reference to changes in lysosomes|journal=[[Journal of Pathology and Bacteriology]]|issue=90|pages=419–35|doi=10.1002/path.1700900210|volume=90}}</ref> ಈ ವಿದ್ಯಮಾನವನ್ನು ವಿವರಿಸುವ ಒಂದು ಅಧ್ಯಯನ ಲೇಖನದ ಪ್ರಕಟಣೆಯ ನಂತರ, ಅಲಾಸ್ಟೇರ್‌ ರ. ಕ್ಯೂರಿ ಹಾಗೂ ಅಬರ್‌ದೀನ್‌ ವಿಶ್ವವಿದ್ಯಾಲಯದಲ್ಲಿ ಕ್ಯೂರಿಯ ಪದವೀಧರ ವಿದ್ಯಾರ್ಥಿಯಾಗಿದ್ದ<ref name="AHW 1972">{{Cite web|url=http://www.a-star.edu.sg/astar/biomed/action/biomed_dvp_abstract.do?id=2901ddeb02dH|title=Prof Andrew H. Wyllie - Lecture Abstract|accessdate=2007-03-30|author=Agency for Science, Technology and Research|archive-date=2007-11-13|archive-url=https://web.archive.org/web/20071113101931/http://www.a-star.edu.sg/astar/biomed/action/biomed_dvp_abstract.do?id=2901ddeb02dH|url-status=dead}}</ref> [[ಆಂಡ್ರೂ ವೈಲ್‌‌]]ರನ್ನು ಸೇರಿಕೊಳ್ಳಲು ಕೆರ್‌ಗೆ ಆಹ್ವಾನ ಬಂದಿತು. 1972ರಲ್ಲಿ, [[ಬ್ರಿಟಿಷ್‌ ಜರ್ನಲ್ ಆಫ್ ಕ್ಯಾನ್ಸರ್‌]] ನಿಯತಕಾಲಿಕದಲ್ಲಿ ಈ ಮೂವರೂ ಒಂದು ಮೂಲಭೂತ ಲೇಖನವನ್ನು ಪ್ರಕಟಿಸಿದರು.<ref>{{cite journal |author=Kerr JF, Wyllie AH, Currie AR |title=Apoptosis: a basic biological phenomenon with wide-ranging implications in tissue kinetics |journal=Br. J. Cancer |volume=26 |issue=4 |pages=239–57 |year=1972 |month=August |pmid=4561027 |doi= |url= |pmc=2008650}}</ref> ಕೆರ್‌ ಆರಂಭದಲ್ಲಿ ಯೋಜಿತ ಜೀವಕೋಶ ಊತಕದ ಸಾವು ಎಂಬ ಪದವನ್ನು ಬಳಸಿದ್ದ, ಆದರೆ ಲೇಖನದಲ್ಲಿ ಜೀವಕೋಶದ ಸ್ವಾಭಾವಿಕ ಸಾವಿನ ಪ್ರಕ್ರಿಯೆಯನ್ನು ''ಅಪೊಪ್ಟೋಸಿಸ್‌'' ಎಂದು ಕರೆಯಲಾಯಿತು. [[ಅಬರ್‌ದೀನ್‌ ವಿಶ್ವವಿದ್ಯಾಲಯ]]ದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜೇಮ್ಸ್‌ ಕಾರ್ಮಾಕ್ ಎಂಬ ಗ್ರೀಕ್‌ ಭಾಷೆಯ ಓರ್ವ ಪ್ರಾಧ್ಯಾಪಕನಿಗೆ ಅಪೊಪ್ಟೋಸಿಸ್‌ ಎಂಬ ಪದವನ್ನು ಸೂಚಿಸಿದ ಕೀರ್ತಿಯನ್ನು ಕೆರ್‌, ವೈಲಿ ಮತ್ತು ಕ್ಯೂರಿ ಸಲ್ಲಿಸಿದರು. ಅಪೊಪ್ಟೋಸಿಸ್‌ ಎಂಬ ಪದಕ್ಕೆ ತಾನು ನೀಡಿದ ವಿವರಣೆಗಾಗಿ 2000ರ ಮಾರ್ಚ್‌ 14ರಂದು ಪಾಲ್‌ ಎರ್ಲಿಚ್‌ ಮತ್ತು ಲುಡ್‌ವಿಗ್‌ ಡರ್ಮ್‌‌ಸ್ಟೀಡ್‌ಟರ್‌ ಬಹುಮಾನವನ್ನು ಕೆರ್‌ ಸ್ವೀಕರಿಸಿದ. ಬಾಸ್ಟನ್‌ ಜೀವವಿಜ್ಞಾನಿಯಾದ [[ರಾಬರ್ಟ್‌ ಹೋರ್ವಿಟ್ಜ್‌]] ಎಂಬಾತನೊಂದಿಗೆ ಆತ ತನ್ನ ಬಹುಮಾನವನ್ನು ಹಂಚಿಕೊಂಡ.<ref>{{cite journal |author=O'Rourke MG, Ellem KA |title=John Kerr and apoptosis |journal=Med. J. Aust. |volume=173 |issue=11-12 |pages=616–7 |year=2000 |pmid=11379508 |doi= |url=http://www.mja.com.au/public/issues/173_11_041200/orourke/orourke.html}}</ref> ಗ್ರೀಕ್‌ನಲ್ಲಿ, ಅಪೊಪ್ಟೋಸಿಸ್‌ ಎಂಬ ಪದವನ್ನು ಭಾಷಾಂತರಿಸಿದರೆ ಸಸ್ಯಗಳಿಂದ ಅಥವಾ ಮರಗಳಿಂದ ಹೂವಿನ ದಳಗಳು ಅಥವಾ ಎಲೆಗಳ "ಬೀಳುವಿಕೆ" ಎಂಬ ಅರ್ಥಬರುತ್ತದೆ. ಈ ಪದವು ಎರಡು ಸಾವಿರ ವರ್ಷಗಳ ಮುಂಚಿನಿಂದಲೂ ಗ್ರೀಕರಿಗಾಗಿ ಒಂದು ವೈದ್ಯಕೀಯ ಅರ್ಥವನ್ನೇ ಹೊಂದಿದ್ದರಿಂದ, ಗ್ರೀಕ್‌ ಭಾಷೆಯ ಪ್ರಾಧ್ಯಾಪಕನಾದ ಕಾರ್ಮಾಕ್‌ ಸದರಿ ಪದವನ್ನು ವೈದ್ಯಕೀಯ ಬಳಕೆಗಾಗಿ ಮರುಪರಿಚಯಿಸಿದ. "ಮೂಳೆಗಳ ಕ್ಷಯಿಸುವಿಕೆಯನ್ನು" ಅರ್ಥೈಸಲು [[ಹಿಪೋಕ್ರೇಟ್ಸ್‌]] ಈ ಪದವನ್ನು ಬಳಸಿದ. [[ಗೇಲನ್‌]] ಎಂಬಾತ ಇದರ ಅರ್ಥವನ್ನು "ಹಕ್ಕಳೆಗಳ ಬೀಳುವಿಕೆಗೆ" ವಿಸ್ತರಿಸಿದ. ಕಾರ್ಮಾಕ್‌ ತಾನು ಹೆಸರನ್ನು ಸೂಚಿಸಿದಾಗ ಈ ಬಳಕೆಯ ಕುರಿತು ಅವನಿಗೆ ನಿಸ್ಸಂದೇಹವಾಗಿ ಅರಿವಿತ್ತು. ಸರಿಯಾದ ಉಚ್ಚರಣೆಯ ಕುರಿತಾದ ಚರ್ಚೆಗಳು ಮುಂದುವರೆಯುತ್ತಲೇ ಇವೆ. ಎರಡನೇ ''p'' ಯ ಉಚ್ಚರಣೆಯು ಉಚ್ಚಾರಣಾರಹಿತವಾಗಿರಬೇಕು ({{pronEng|æpəˈtoʊsɨs}} "ap-a-tow'-sis"<ref name="bartleby.com" /><ref name="aboutapop">{{Cite web|url=http://www.nih.gov/sigs/aig/Aboutapo.html|title=About apoptosis|accessdate=2006-12-15|year=1999|author=Apoptosis Interest Group|archive-date=2006-12-28|archive-url=https://web.archive.org/web/20061228100402/http://www.nih.gov/sigs/aig/Aboutapo.html|url-status=dead}}</ref>) ಮತ್ತು ಎರಡನೇ ''p'' ಯನ್ನು ಮೂಲ ಗ್ರೀಕ್‌ನಲ್ಲಿರುವಂತೆ ಉಚ್ಚರಿಸಬೇಕು ({{pronEng|æpəpˈtoʊsɨs}}),<ref name="bartleby.com" /><ref name="webster.com" /> ಎಂಬುದರ ನಡುವೆ ಅಭಿಪ್ರಾಯಭೇದಗಳಿವೆ.{{Citation needed|date=May 2009}} ಇಂಗ್ಲಿಷ್‌ನಲ್ಲಿ, ಗ್ರೀಕ್‌ ''-pt-'' [[ವ್ಯಂಜನ ಗುಚ್ಛ]]ದ ''p'' ಎಂಬುದು ಪದವೊಂದರ ಪ್ರಾರಂಭದಲ್ಲಿ ವಿಶಿಷ್ಟರೀತಿಯಲ್ಲಿ ಉಚ್ಚಾರಣಾರಹಿತವಾಗಿದೆ (ಉದಾಹರಣೆಗೆ, [[ಪ್ಟೆರೋಡಾಕ್ಟಿl]], [[ಪ್ಟೊಲೆಮಿ]]), ಆದರೆ, [[ಹೆಲಿಕಾಪ್ಟರ್‌]] ಅಥವಾ ಕೀಟಗಳ ಗಣಗಳಾದ: [[ಡಿಪ್ಟೆರಾ]], [[ಲೆಪಿಡೊಪ್ಟೆರಾ]], ಇತ್ಯಾದಿ ಪದಗಳಲ್ಲಿರುವಂತೆ ಸ್ವರವೊಂದು ಮುಂಚಿತವಾಗಿ ಬರುವ ರೀತಿಯಲ್ಲಿರುವ ಸಂಯೋಜಿತ ಸ್ವರೂಪಗಳಲ್ಲಿ ಬಳಸಿದಾಗ ಸ್ಪಷ್ಟವಾಗಿ ಜೋಡಿಸಿಕೊಂಡು ಉಚ್ಚರಿಸಲ್ಪಡುತ್ತವೆ. ಬ್ರಿಟಿಷ್‌ ಜರ್ನಲ್ ಆಫ್ ಕ್ಯಾನ್ಸರ್ ನಿಯತಕಾಲಿಕದ 1972ರ ಆಗಸ್ಟ್‌;26(4):239-57 ಸಂಚಿಕೆಯಲ್ಲಿ ಬಂದ ಕೆರ್‌ ವೈಲಿ ಮತ್ತು ಕ್ಯೂರಿಯವರ ಮೂಲಸ್ವರೂಪದ ಅಧ್ಯಯನ ಲೇಖನದಲ್ಲಿ ಉಚ್ಚರಣೆಯ ಕುರಿತಾಗಿ ಒಂದು ಅಡಿಟಿಪ್ಪಣಿಯ ಉಲ್ಲೇಖವಿರುವುದನ್ನು ಗಮನಿಸಬೇಕು. "ಈ ಪದವನ್ನು ಸೂಚಿಸಿರುವುದಕ್ಕಾಗಿ ಅಬರ್‌ದೀನ್‌ ವಿಶ್ವವಿದ್ಯಾಲಯದ ಗ್ರೀಕ್‌ ವಿಭಾಗದ ಪ್ರಾಧ್ಯಾಪಕ ಜೇಮ್ಸ್‌ ಕಾರ್ಮಾಕ್‌ಗೆ ನಾವು ಅತ್ಯಂತ ಕೃತಜ್ಞರಾಗಿರಬೇಕು. ಹೂವುಗಳಿಂದ ದಳಗಳು, ಅಥವಾ ಮರಗಳಿಂದ ಎಲೆಗಳು "ಉದುರಿಹೋಗುವುದು" ಅಥವಾ "ಬಿದ್ದು ಹೋಗುವುದನ್ನು" ವಿವರಿಸಲು, "ಅಪೊಪ್ಟೋಸಿಸ್‌" ಎಂಬ ಪದವನ್ನು (ಅಪೊಪ್ಟೋಸಿಸ್‌ನ ಗ್ರೀಕ್‌ ಕಾಗುಣಿತ‌) ಗ್ರೀಕ್‌ ಭಾಷೆಯಲ್ಲಿ ಬಳಸಲಾಗುತ್ತದೆ. ಪದದ ನಿಷ್ಪತ್ತಿಯನ್ನು ಸ್ಪಷ್ಟವಾಗಿ ತೋರಿಸಲು, ಉಪಾಂತವಾದ ಅಕ್ಷರದ ಮೇಲೆ ಒತ್ತನ್ನು ನೀಡಬೇಕು ಎಂಬುದು ನಮ್ಮ ಸಲಹೆ. "ಪ್ಟೋಸಿಸ್‌"ನ ರೀತಿಯಲ್ಲಿ ಉಚ್ಚರಿಸಲ್ಪಡುತ್ತಿರುವ ("p" ಉಚ್ಚಾರಣಾರಹಿತವಾಗಿರುವಂತೆ) ಪದದ ಎರಡನೇ ಅರ್ಧಭಾಗವು "ಬೀಳುವುದು" ಎಂಬ ಅದೇ ಮೂಲದಿಂದ ಬರುವಂಥಾದ್ದಾಗಿದೆ, ಮತ್ತು ಮೇಲ್ಭಾಗದ ಕಣ್ಣಿನ ರೆಪ್ಪೆಯ ಇಳಿಬೀಳುವಿಕೆಯನ್ನು ವಿವರಿಸಲು ಈಗಾಗಲೇ ಬಳಸಲಾಗಿದೆ." == ಕಾರ್ಯಚಟುವಟಿಕೆಗಳು == === ಜೀವಕೋಶದ ಅಂತ್ಯ === ಜೀವಕೋಶವೊಂದು ದುರಸ್ತಿ ಮಾಡಲಾಗದಷ್ಟು ಹಾನಿಗೊಳಗಾಗಿದ್ದಾಗ, [[ವೈರಾಣು]]ವೊಂದರಿಂದ ಸೋಂಕಿಗೆ ಒಳಗಾಗಿದ್ದಾಗ, ಅಥವಾ ಬಳಲಿಕೆಯಂಥ ಒತ್ತಡಯುಕ್ತ ಸ್ಥಿತಿಗಳಿಗೆ ಈಡಾದಾಗ ಅಪೊಪ್ಟೋಸಿಸ್‌ ಕಂಡುಬರುತ್ತದೆ. [[ಅಯಾನುಕಾರಿ ವಿಕಿರಣ]] ಅಥವಾ ವಿಷಯುಕ್ತ ರಾಸಾಯನಿಕಗಳಿಂದ [[DNA]]ಗೆ ಆಗುವ ಹಾನಿಯೂ ಸಹ ಗಡ್ಡೆಯನ್ನು ದಮನಮಾಡುವ ''[[p53]]'' ಎಂಬ ಜೀನಿನ ಚಟುವಟಿಕೆಗಳ ಮೂಲಕ ಅಪೊಪ್ಟೋಸಿಸ್‌ನ್ನುಂಟುಮಾಡುತ್ತದೆ. ಅಪೊಪ್ಟೋಸಿಸ್‌ಗಾಗಿರುವ "ನಿಷ್ಕರ್ಷೆ"ಯು ಸ್ವತಝ ಜೀವಕೋಶದಿಂದ, ಸುತ್ತುವರೆದಿರುವ ಅಂಗಾಂಶದಿಂದ, ಅಥವಾ [[ಪ್ರತಿರಕ್ಷಣಾ ವ್ಯವಸ್ಥೆ]]ಯ ಭಾಗವಾಗಿರುವ ಒಂದು ಜೀವಕೋಶದಿಂದ ಬರಬಹುದು. ಈ ರೀತಿಯ ನಿದರ್ಶನಗಳಲ್ಲಿ ಹಾನಿಗೊಳಗಾದ ಜೀವಕೋಶವನ್ನು ನಿರ್ಮೂಲಮಾಡುವಲ್ಲಿ ಅಪೊಪ್ಟೋಸಿಸ್‌ ಕಾರ್ಯವೆಸಗುತ್ತದೆ. ತನ್ಮೂಲಕ ಜೀವಿಯಿಂದ ಮತ್ತಷ್ಟು ಪೋಷಕಾಂಶಗಳು ಬತ್ತಿಹೋಗದಂತೆ, ಅಥವಾ ವೈರಾಣುವಿನ ಸೋಂಕು ಮತ್ತಷ್ಟು ಹರಡದಂತೆ ತಡೆಯುತ್ತದೆ. [[ಕ್ಯಾನ್ಸರ್‌]] ತಡೆಗಟ್ಟುವಲ್ಲಿಯೂ ಸಹ ಅಪೊಪ್ಟೋಸಿಸ್‌ ಒಂದು ಪ್ರಮುಖ ಪಾತ್ರವಹಿಸುತ್ತದೆ. [[ನವವಿಕೃತಿ]] ಅಥವಾ ಜೀವರಾಸಾಯನಿಕ ಪ್ರತಿಬಂಧದ ಕಾರಣದಿಂದಾಗಿ ಜೀವಕೋಶವೊಂದು ಅಪೊಪ್ಟೋಸಿಸ್‌ಗೆ ಒಳಗಾಗಲು ಅಸಮರ್ಥವಾದಾಗ, ಅದು ವಿಭಜನೆಯನ್ನು ಮುಂದುವರೆಸಿ, ಒಂದು [[ಗಡ್ಡೆ]]ಯಾಗಿ ಬೆಳೆಯುತ್ತದೆ. ಉದಾಹರಣೆಗೆ, [[ಪ್ಯಾಪಿಲ್ಲೋಮಾ ವೈರಾಣು]]ಗಳಿಂದ ಉಂಟಾಗುವ ಸೋಂಕು, ಅಪೊಪ್ಟೋಟಿಕ್‌ ಪ್ರತಿಕ್ರಿಯಾ ಸರಣಿಯ ಒಂದು ಪ್ರಮುಖ ಸದಸ್ಯನಾದ ಜೀವಕೋಶದ [[p53]] ಪ್ರೊಟೀನಿನ ಮೇಲೆ ಆಕ್ರಮಣ ಮಾಡಲು ಒಂದು ವೈರಲ್‌ ಜೀನನ್ನು ಉಂಟುಮಾಡುತ್ತದೆ. ಜೀವಕೋಶದ ಅಪೊಪ್ಟೋಟಿಕ್‌ ಸಾಮರ್ಥ್ಯದಲ್ಲಿ ಕಂಡುಬರುವ ಈ ತೆರನಾದ ಆಕ್ರಮಣ ಅಥವಾ ಮಧ್ಯಪ್ರವೇಶವು [[ಗರ್ಭಕೊರಳಿನ ಕ್ಯಾನ್ಸರ್‌‌]]ನ ಬೆಳವಣಿಗೆಯಲ್ಲಿ ಒಂದು ಪಾತ್ರವನ್ನು ವಹಿಸುತ್ತದೆ. === ಸಂತುಲನ === ಪ್ರಾಪ್ತವಯಸ್ಸಿನ ಜೀವಿಯಲ್ಲಿ, ಜೀವಕೋಶಗಳ ಸಂಖ್ಯೆಯು ಜೀವಕೋಶದ ಸಾವು ಮತ್ತು ವಿಭಜನೆಯ ಮೂಲಕ ತುಲನಾತ್ಮಕವಾಗಿ ಸ್ಥಿರವಾಗಿರಿಸಲ್ಪಟ್ಟಿರುತ್ತದೆ. ಜೀವಕೋಶಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸಿದಾಗ ಅಥವಾ ರೋಗಗ್ರಸ್ತವಾದಾಗ ಅವುಗಳನ್ನು ಬದಲಿಸಬೇಕಾಗುತ್ತದೆ, ಆದರೆ ಜೀವಕೋಶದ ಸಾವಿನಿಂದ ತ್ವರಿತ ವೃದ್ಧಿಯನ್ನು ಸರಿದೂಗಿಸಬೇಕಾಗುತ್ತದೆ.<ref name="pathogenesis">{{cite journal| author=Thompson, CB| title=Apoptosis in the pathogenesis and treatment of disease| journal=Science| year=1995| volume=267| issue=5203| url=http://www.sciencemag.org/cgi/pmidlookup?view=long&pmid=7878464| pages=1456–62| doi=10.1126/science.7878464| pmid=7878464| access-date=2010-01-29| archive-date=2020-05-29| archive-url=https://web.archive.org/web/20200529194315/https://science.sciencemag.org/content/267/5203/1456.long| url-status=dead}}</ref> ಈ ನಿಯಂತ್ರಣಾ ವಿಧಾನವು [[ಸಂತುಲನ]]ದ ಒಂದು ಭಾಗವಾಗಿದ್ದು, ಬದುಕಿರುವ ಜೀವಿಗಳು ಕೆಲವೊಂದು ಮಿತಿಗಳೊಳಗೆ ತಮ್ಮ ಆಂತರಿಕ ಸ್ಥಿತಿಯನ್ನು ಕಾಯ್ದುಕೊಂಡು ಹೋಗಲು ಅವುಗಳಿಗೆ ಆ ಸಂತುಲನವು ಅತ್ಯಗತ್ಯವಾಗಿರುತ್ತದೆ. ಕೆಲವೊಂದು ವಿಜ್ಞಾನಿಗಳು [[ಹೀಮೋಡೈನಮಿಕ್ಸ್]] ಎಂಬ ಪದವನ್ನು ಒಂದು ಹೆಚ್ಚು ಕರಾರುವಾಕ್ಕಾದ ಪದವಾಗಿ ಸೂಚಿಸಿದ್ದಾರೆ.<ref name="damasio">{{cite book | title=The Feeling of What Happens| last=Damasio| first=Antonio| coauthors=(1999)| publisher=Harcourt Brace & Co.| location=New York}}</ref> ''[[ಅಲ್ಲೊಸ್ಟಾಸಿಸ್]]'' ಎಂಬ ಸಂಬಂಧಿಸಿದ ಪದವು ದೇಹವು ವ್ಯಕ್ತಪಡಿಸುವ ಒಂದು ಹೆಚ್ಚು ಸಂಕೀರ್ಣ ಸ್ವಭಾವದ ಸಮತೋಲನವೊಂದನ್ನು ಸೂಚಿಸುತ್ತದೆ. ಅಂಗಾಂಶದಲ್ಲಿನ [[ಕೋಶ ವಿಭಜನೆ]]ಯ (ಜೀವಕೋಶದ ಸಂಖ್ಯಾ ಹೆಚ್ಚಳಕ್ಕೆ ಕಾರಣವಾಗುವ ಜೀವಕೋಶ ವಿಭಜನೆ) ಪ್ರಮಾಣವು ಜೀವಕೋಶಗಳ ಸಾವಿನ ಪ್ರಮಾಣದಿಂದ ಸಮತೋಲನಗೊಳಿಸಲ್ಪಟ್ಟಾಗ, ಸಂತುಲನವನ್ನು ಸಾಧಿಸಿದಂತಾಗುತ್ತದೆ. ಒಂದು ವೇಳೆ ಈ ಸಮತೋಲನ ಸ್ಥಿತಿಗೆ ಧಕ್ಕೆಯಾದಲ್ಲಿ, ಎರಡು ಸಮರ್ಥವಾಗಿ ಮಾರಕವಾಗಿರುವ ಅಸ್ವಸ್ಥತೆಗಳಲ್ಲೊಂದು ಕಾಣಿಸಿಕೊಳ್ಳುತ್ತದೆ: * ಜೀವಕೋಶಗಳು ತಾವು ಸಾಯುವುದಕ್ಕಿಂತ ವೇಗವಾಗಿ ವಿಭಜನೆಗೊಳ್ಳುವ ಮೂಲಕ [[ಗಡ್ಡೆ]]ಯೊಂದರ ಬೆಳವಣಿಗೆಗೆ ಕಾರಣವಾಗುತ್ತವೆ. * ಜೀವಕೋಶಗಳು ತಾವು ಸಾಯುವುದಕ್ಕಿಂತ ನಿಧಾನವಾಗಿ ವಿಭಜನೆಗೊಳ್ಳುವ ಮೂಲಕ ಜೀವಕೋಶದ ನಷ್ಟವನ್ನು ಉಂಟುಮಾಡುತ್ತವೆ. ಸಂತುಲನವು ಪ್ರತಿಕ್ರಿಯೆಗಳ ಒಂದು ಸಂಕೀರ್ಣ ಸರಣಿಯನ್ನು ಒಳಗೊಳ್ಳುತ್ತದೆ. ಇದು [[ಜೀವಕೋಶದ ಸನ್ನೆಮಾಡುವಿಕೆ]]ಯ ವಿವಿಧ ಬಗೆಗಳನ್ನು ಅಪೇಕ್ಷಿಸುವ ಜೀವಿಯೊಂದರೊಳಗಿನ ಒಂದು ನಡೆಯುತ್ತಿರುವ ಪ್ರಕ್ರಿಯೆಯಾಗಿದೆ. ಯಾವುದೇ ತೆರನಾದ ದುರ್ಬಲಗೊಳಿಸುವಿಕೆಯು ಕಾಯಿಲೆಯೊಂದನ್ನು ಉಂಟುಮಾಡಬಲ್ಲದು. ಉದಾಹರಣೆಗೆ, [[ಸನ್ನೆಮಾಡುವಿಕೆಯ ಪ್ರತಿಕ್ರಿಯಾ ಸರಣಿ]]ಯ ಅಪಸಾಮಾನ್ಯ ನಿಯಂತ್ರಣವು ಕ್ಯಾನ್ಸರ್‌ನ ಹಲವಾರು ಸ್ವರೂಪಗಳಲ್ಲಿ ಸೂಚಿಸಲ್ಪಟ್ಟಿದೆ. ಅಪೊಪ್ಟೋಟಿಕ್‌-ನಿರೋಧಕ ಸನ್ನೆಯೊಂದನ್ನು ರವಾನಿಸುವ ಪ್ರತಿಕ್ರಿಯಾ ಸರಣಿಯು, [[ಮೇದೋಜೀರಕ ಗ್ರಂಥಿಯ]] [[ಅಡಿನೋಕಾರ್ಸಿನೋಮಾ]] ಅಂಗಾಂಶಗಳಲ್ಲಿ ಸಕ್ರಿಯಕೃತ ಗೊಳಿಸಲ್ಪಟ್ಟಿರುವುದು ಕಂಡುಬಂದಿದೆ. === ಬೆಳವಣಿಗೆ === [[ಚಿತ್ರ:Celldeath.jpg|thumb|200px|ಅಪೊಪ್ಟೋಸಿಸ್‌ನ ಕೊರತೆಯ ಕಾರಣದಿಂದಾಗಿ ಎರಡು ಕಾಲ್ಬೆರಳುಗಳಲ್ಲಿನ ಅಪೂರ್ಣ ವ್ಯತ್ಯಾಸಾತ್ಮಕತೆ (ಸಿಂಡ್ಯಾಕ್ಟೈಲಿ)]] ಜೀವಕೋಶದ ಯೋಜಿತ ಸಾವು ಎಂಬುದು ಸಸ್ಯ ಮತ್ತು ಪ್ರಾಣಿಗಳೆರಡರ [[ಅಂಗಾಂಶ]] [[ಬೆಳವಣಿಗೆ]]ಯ ಒಂದು ಅವಿಭಾಜ್ಯ ಅಂಗವಾಗಿದೆ. ಅನೇಕ ವೇಳೆ, ಒಂದು ಅಂಗ ಅಥವಾ ಅಂಗಾಂಶದ ಬೆಳವಣಿಗೆಗಿಂತ ಮುಂಚಿತವಾಗಿ ನಿರ್ದಿಷ್ಟ ಜೀವಕೋಶವೊಂದರ ವ್ಯಾಪಕ ವಿಭಜನೆ ಮತ್ತು ಪ್ರತ್ಯೇಕವಾಗುವಿಕೆಯು ಕಂಡುಬರುತ್ತದೆ. ಇದರಿಂದ ರೂಪುಗೊಳ್ಳುವ ರಾಶಿಯು ಆಗ ಅಪೊಪ್ಟೋಸಿಸ್‌ನಿಂದಾಗಿ "ಕತ್ತರಿಸಲ್ಪಟ್ಟು" ಸರಿಯಾದ ಸ್ವರೂಪವನ್ನು ತಳೆಯುತ್ತದೆ. [[ಊತಕದ ಸಾವಿಗಿಂತ]] ಭಿನ್ನವಾಗಿ, ಗಾಯ, ಅಪೊಪ್ಟೋಸಿಸ್‌ನಿಂದ ಸಂಭವಿಸುವ ಜೀವಕೋಶೀಯ ಸಾವು ಜೀವಕೋಶ ಕುಗ್ಗುವಿಕೆ ಮತ್ತು ವಿಘಟನೆಗೆ ಕಾರಣವಾಗುತ್ತದೆ. ಜೀವಕೋಶಗಳು [[ಭಕ್ಷಿಸಿ ನಾಶಪಡಿಸುವಿಕೆ]]ಗೀಡಾಗಿರಲು ಮತ್ತು ಅವುಗಳ ಘಟಕಗಳು ಸಮರ್ಥವಾಗಿ ಹಾನಿಕಾರಕವಾಗಿರುವ ಜಲವಿಚ್ಛೇದನಾ ಕಿಣ್ವಗಳಂಥ ಅಂತರಕೋಶೀಯ ವಸ್ತುಗಳನ್ನು ಸುತ್ತಲಿನ ಅಂಗಾಂಶಕ್ಕೆ ಬಿಡುಗಡೆ ಮಾಡದೆಯೇ ಮರುಬಳಕೆಗೆ ಈಡಾಗಲು ಇಂಥ ಕುಗ್ಗುವಿಕೆ ಮತ್ತು ವಿಘಟನೆಯು ಅನುವುಮಾಡಿಕೊಡುತ್ತದೆ. ಆಯ್ಕೆಸಾಧ್ಯ ಅಪೊಪ್ಟೋಸಿಸ್‌ನೊಂದಿಗೆ ಸಂಯೋಜಿಸಲ್ಪಟ್ಟ ಜೀವಕೋಶದ ಆಯ್ಕೆಸಾಧ್ಯ ತ್ವರಿತ ವೃದ್ಧಿಯು ಕಶೇರುಕಗಳಲ್ಲಿ ಅಂಗಾಂಶಗಳ ಬೆಳವಣಿಗೆಯಾಗುವುದನ್ನು ರೂಪಿಸುತ್ತದೆ ಎಂಬುದನ್ನು ಕೋಳಿಮರಿಯ ಭ್ರೂಣಗಳ ಕುರಿತಾದ ಸಂಶೋಧನೆಯು ಸೂಚಿಸಿದೆ. ಕಶೇರುಕದ ಭ್ರೂಣ ಬೆಳವಣಿಗೆಯ ಸಮಯದಲ್ಲಿ, [[ಬೆನ್ನುಹುರಿಯ ಪೂರ್ವರೂಪ]] ಮತ್ತು [[ತಳದ ಬಿಲ್ಲೆ]]ಯೆಂದು ಕರೆಯಲಾಗುವ ಸಂರಚನೆಗಳು ಸನ್ನೆಮಾಡುವಿಕೆಯ ಕಣದ ([[Shh]]) ಒಂದು ವಾಟವನ್ನು ಸೂಸುತ್ತವೆ, ಮತ್ತು ಇದೇ ವಾಟವು ಭ್ರೂಣೀಯ ನರಕೊಳವೆಯಲ್ಲಿ ಮಾದರಿಗಳನ್ನು ರೂಪಿಸಲು ಜೀವಕೋಶಗಳನ್ನು ನಿರ್ದೇಶಿಸುತ್ತದೆ. ಪ್ಯಾಚ್‌ಡ್‌1 (Ptc1) ಎಂದು ಕರೆಯಲಾಗುವ ತಮ್ಮ ಪೊರೆಗಳಲ್ಲಿನ ಗ್ರಾಹಿಯೊಂದರಲ್ಲಿ Shhನ್ನು ಸ್ವೀಕರಿಸುವ ಜೀವಕೋಶಗಳು ಬದುಕುತ್ತವೆ ಮತ್ತು ವೃದ್ಧಿಯಾಗುತ್ತವೆ. Shhನ ಅನುಪಸ್ಥಿತಿಯಲ್ಲಿ, ಇದೇ Ptc1 ಗ್ರಾಹಿಯ ತುದಿಗಳಲ್ಲೊಂದು (ಪೊರೆಯೊಳಗಿನ ಕಾರ್ಬಾಕ್ಸಿಲ್‌-ತುದಿ) [[ಕ್ಯಾಸ್ಪೇಸ್‌-3]]ನಿಂದ ಬಿರಿಯುವಿಕೆಗೆ ಒಳಗಾಗುತ್ತದೆ. ಈ ಕ್ರಿಯೆಯಿಂದಾಗಿ ಅಪೊಪ್ಟೋಸಿಸ್‌-ಉಂಟುಮಾಡುವ ತಾಣವು ಕಾಣಿಸಿಕೊಳ್ಳುತ್ತದೆ.<ref name="guerrero">{{cite journal |author=Guerrero I, Ruiz i Altaba A |title=Development. Longing for ligand: hedgehog, patched, and cell death |journal=Science (journal) |volume=301 |issue=5634 |pages=774–6 |year=2003 |month=August |pmid=12907783 |doi=10.1126/science.1088625 |url=}}</ref><ref name="thibert">{{cite journal |author=Thibert C, Teillet MA, Lapointe F, Mazelin L, Le Douarin NM, Mehlen P |title=Inhibition of neuroepithelial patched-induced apoptosis by sonic hedgehog |journal=Science (journal) |volume=301 |issue=5634 |pages=843–6 |year=2003 |month=August |pmid=12907805 |doi=10.1126/science.1085405 |url=}}</ref> ಬೆಳವಣಿಗೆಯ ಅವಧಿಯಲ್ಲಿ, ಅಪೊಪ್ಟೋಸಿಸ್‌ ಬಿಗಿಯಾಗಿ ನಿಯಂತ್ರಿಸಲ್ಪಡುತ್ತದೆ ಮತ್ತು ಅಪೊಪ್ಟೋಸಿಸ್‌ನ್ನು ಪ್ರಚೋದಿಸಲು ವಿವಿಧ ಅಂಗಗಳ ವಿಭಿನ್ನ ಸಂಕೇತಗಳನ್ನು ಬಳಸುತ್ತವೆ. ಹಕ್ಕಿಗಳಲ್ಲಿ, ಬೆರಳುಗಳ ನಡುವಿನ ಅಂಗಾಂಶದಲ್ಲಿ ಅಪೊಪ್ಟೋಸಿಸ್‌ನ್ನು ಪ್ರಚೋದಿಸಲು, [[ಮೂಳೆಯ ರೂಪೋತ್ಪತ್ತಿಯ ಪ್ರೊಟೀನು]]ಗಳ (ಬೋನ್‌ ಮಾರ್ಫೋಜೆನೆಟಿಕ್‌ ಪ್ರೊಟೀನು-BMP) ಸನ್ನೆಮಾಡುವಿಕೆಯು ಬಳಸಲ್ಪಡುತ್ತದೆ. ''[[ಡ್ರಸಾಫಿಲ]]'' ನೊಣಗಳಲ್ಲಿ, [[ಸ್ಟೆರಾಯ್ಡ್‌ ಹಾರ್ಮೋನು]]ಗಳು ಜೀವಕೋಶದ ಸಾವನ್ನು ನಿಯಂತ್ರಿಸುತ್ತವೆ. ಬೆಳವಣಿಗೆಯ ಆರಂಭ-ಸಂಕೇತಗಳೂ ಸಹ ಅಪೊಪ್ಟೋಸಿಸ್‌ನ್ನು ಪ್ರಚೋದಿಸಬಲ್ಲವು‌. ಕಡಿಮೆ ಪ್ರಮಾಣದ ''TRA-1'' ನಕಲು ಅಂಶದ ಕ್ರಿಯಾಶೀಲತೆಯ ಮೂಲಕ (ಜೀವಕೋಶದ ಸಾವನ್ನು ''TRA-1'' ತಡೆಯುತ್ತದೆ) ''[[C. ಎಲಿಗನ್ಸ್‌]]'' ಗಂಡು ಪ್ರಭೇದಗಳಲ್ಲಿನ [[ಉಭಯಲಿಂಗಿ]] ಉದ್ದೇಶಿತ [[ನರಕೋಶಗಳ]] ಲಿಂಗ-ನಿಶ್ಚಿತ ಜೀವಕೋಶದ ಸಾವು ಇದಕ್ಕೊಂದು ಉದಾಹರಣೆ. === ದುಗ್ಧಕೋಶ ಪ್ರಭಾವಗಳು === ಮಾನವ ಶರೀರವೊಂದರಲ್ಲಿನ [[T ದುಗ್ಧಕೋಶಗಳು]] ಮತ್ತು [[B ದುಗ್ಧಕೋಶಗಳ ಬೆಳವಣಿಗೆ]]ಯು ಒಂದು ಸಂಕೀರ್ಣ ಪ್ರಕ್ರಿಯೆಯಾಗಿದ್ದು, ವೈವಿಧ್ಯಮಯ ಜೀವಕೋಶಗಳ ಒಂದು ಬೃಹತ್ ರಾಶಿಯನ್ನೇ ಅದು ಸೃಷ್ಟಿಸುತ್ತದೆ. ಇಷ್ಟೇ ಅಲ್ಲ, ನಂತರದಲ್ಲಿ ಶರೀರಕ್ಕೆ ಹಾನಿಯುಂಟುಮಾಡುವಂಥವುಗಳನ್ನು ಹೊರಹಾಕುತ್ತದೆ. ಅಪೊಪ್ಟೋಸಿಸ್‌ ಎಂಬುದು ಒಂದು ಕಾರ್ಯವಿಧಾನವಾಗಿದ್ದು, ಇದರ ಮೂಲಕ ಶರೀರವು ಪರಿಣಾಮಕಾರಿಯಲ್ಲದ ಮತ್ತು ಹಾನಿಯುಂಟುಮಾಡುವ ಸಾಮರ್ಥ್ಯವುಳ್ಳ ಬೆಳೆದಿಲ್ಲದ ಜೀವಕೋಶಗಳೆರಡನ್ನೂ ಹೊರಹಾಕುತ್ತದೆ. T ಜೀವಕೋಶಗಳಲ್ಲಿ, ಉಳಿಯುವಿಕೆಯ ಸಂಕೇತಗಳನ್ನು ಹಿಂತೆಗೆದುಕೊಳ್ಳುವುದರ ಮೂಲಕ ಅಪೊಪ್ಟೋಸಿಸ್‌ ಪ್ರಾರಂಭವಾಗುತ್ತದೆ (ಕೆಳಗೆ ನೀಡಿರುವ ಕಾರ್ಯವಿಧಾನವನ್ನು ನೋಡಿ).<ref name="tcell">{{cite journal | author=Werlen G| title=Signaling life and death in the thymus: timing is everything| journal=Science| year=2003| volume=299| issue=5614| pages=1859–63| doi=10.1126/science.1067833| pmid=12649474 | last2=Hausmann | first2=B | last3=Naeher | first3=D | last4=Palmer | first4=E}}</ref> [[ಸೈಟೋಟಾಕ್ಸಿಕ್‌ T ಜೀವಕೋಶ]]ಗಳು ಅಪೊಪ್ಟೋಸಿಸ್‌ನ್ನು ನೇರವಾಗಿ ಉಂಟುಮಾಡುವ ಸಾಮರ್ಥ್ಯ ಹೊಂದಿವೆ. ಉದ್ದೇಶಿತ ತಾಣದ ಪೊರೆಯಲ್ಲಿನ ರಂಧ್ರಗಳನ್ನು ತೆರೆಯುವ ಮೂಲಕ ಮತ್ತು ಎಂದಿನ ಅಪೊಪ್ಟೋಟಿಕ್‌ ಪ್ರತಿಕ್ರಿಯಾ ಸರಣಿಯನ್ನು ದಾಟಿಕೊಂಡು ಅಥವಾ ತಪ್ಪಿಸಿಕೊಂಡು ಹೋಗುವ ರಾಸಾಯನಿಕಗಳನ್ನು ಬಿಡುಗಡೆ ಮಾಡುವ ಮೂಲಕ ಅವು ಅಪೊಪ್ಟೋಸಿಸ್‌ನ್ನು ಉಂಟುಮಾಡುತ್ತವೆ. ಸ್ರವಿಸಲ್ಪಟ್ಟ [[ಪರ್ಫೊರಿನ್‌]]ನ ಕ್ರಿಯೆಯಿಂದಾಗಿ ಸದರಿ ರಂಧ್ರಗಳು ಸೃಷ್ಟಿಯಾಗುತ್ತವೆ, ಮತ್ತು ಸಣ್ಣಕಣಗಳು [[ಗ್ರಾನ್‌ಝೈಮ್‌ B]]ಯನ್ನು ಹೊಂದಿರುತ್ತವೆ. ಇದು ಒಂದು [[ಸೆರೈನ್‌ ಪ್ರೊಟಿಯೇಸ್‌]] ಆಗಿದ್ದು [[ಆಸ್ಪಾರ್ಟೇಟ್‌]] ಉಳಿಕೆಗಳನ್ನು ಒಡೆಯುವ ಮೂಲಕ ವೈವಿಧ್ಯಮಯ ಕ್ಯಾಸ್ಟೇಸ್‌ಗಳನ್ನು ಸಕ್ರಿಯಗೊಳಿಸುತ್ತದೆ.<ref name="robspath">{{cite book | title=Robbins Pathologic Basis of Disease| last=Cotran| coauthors=Kumar, Collins| publisher=W.B Saunders Company| location=Philadelphia| isbn=0-7216-7335-X | year=1998 | author=edited by}}</ref> == ಕಾರ್ಯವಿಧಾನ == [[ಚಿತ್ರ:Apoptosis.png|right]] ಅಪೊಪ್ಟೋಸಿಸ್‌ನ ಕಾರ್ಯವಿಧಾನವು [[ಜೀವಕೋಶದ ಸಂಕೇತಗಳ]] ಒಂದು ವೈವಿಧ್ಯಮಯ ಶ್ರೇಣಿಯಿಂದ ನಿಯಂತ್ರಿಸಲ್ಪಡುತ್ತದೆ. ಈ ಸಂಕೇತಗಳು ಜೀವಕೋಶದ ಹೊರಗಿನಿಂದ (''ಬಾಹ್ಯ ಪ್ರೇರಕಗಳು'' ) ಅಥವಾ ಜೀವಕೋಶದ ಒಳಗಡೆಯಿಂದ (''ಆಂತರಿಕ ಪ್ರೇರಕಗಳು'' ) ಹುಟ್ಟಿಕೊಳ್ಳಬಹುದು. ಬಾಹ್ಯಕೋಶೀಯ ಸಂಕೇತಗಳಲ್ಲಿ [[ಜೀವಾಣು ವಿಷ]]ಗಳು<ref>{{cite journal |author=Popov SG, Villasmil R, Bernardi J |title=Lethal toxin of Bacillus anthracis causes apoptosis of macrophages |journal=Biochem. Biophys. Res. Commun. |volume=293 |issue=1 |pages=349–55 |year=2002 |month=April |pmid=12054607 |doi=10.1016/S0006-291X(02)00227-9 |url=}}</ref>, [[ಹಾರ್ಮೋನು]]ಗಳು, [[ವರ್ಧಕ ಅಂಶ]]ಗಳು, [[ನೈಟ್ರಿಕ್ ಆಕ್ಸೈಡು]]<ref name="NO">{{cite journal |author=Brüne B |title=Nitric oxide: NO apoptosis or turning it ON? |journal=Cell Death Differ. |volume=10 |issue=8 |pages=864–9 |year=2003 |month=August |pmid=12867993 |doi=10.1038/sj.cdd.4401261 |url=}}</ref> ಅಥವಾ [[ಸೈಟೋಕೈನ್‌‌]]ಗಳು ಸೇರಿರಬಹುದು, ಮತ್ತು ಈ ಕಾರಣದಿಂದಾಗಿಯೇ ಒಂದು ಪ್ರತಿಸ್ಪಂದನೆಯನ್ನು ಉಂಟುಮಾಡಲು ಅವು ಪ್ಲಾಸ್ಮ ಒಳಪೊರೆಯನ್ನು ಹಾದುಹೋಗಬೇಕಾಗುತ್ತದೆ ಇಲ್ಲವೇ [[ಅಡ್ಡಹಾಯ್ಕೆ ಪ್ರಚೋದನೆ]]ಯನ್ನು ಉಂಟುಮಾಡುಬೇಕಾಗುತ್ತದೆ. ಈ ಸಂಕೇತಗಳು ಅಪೊಪ್ಟೋಸಿಸ್‌ನ ಮೇಲೆ ಧನಾತ್ಮಕ (ಅಂದರೆ, ಪ್ರಚೋದಿಸಬಹುದು) ಅಥವಾ ಋಣಾತ್ಮಕ (ಅಂದರೆ, ದಮನಮಾಡಬಹುದು, ಪ್ರತಿಬಂಧಿಸಬಹುದು, ಅಥವಾ ನಿಲ್ಲಿಸಬಹುದು) ಪ್ರಭಾವವನ್ನು ಬೀರಬಹುದು. (ಕಣವೊಂದರಿಂದ ಉಂಟಾಗುವ ಅಪೊಪ್ಟೋಸಿಸ್‌ನ ಬಂಧಕತೆ ಮತ್ತು ತದನಂತರದ ಪ್ರಾರಂಭವಾಗುವಿಕೆಯು ''ಧನಾತ್ಮಕ ಚೋದನೆ'' ಎನಿಸಿಕೊಂಡರೆ, ಕಣವೊಂದರಿಂದ ಉಂಟಾಗುವ ಅಪೊಪ್ಟೋಸಿಸ್‌ನ ಸಕ್ರಿಯ ದಮನ ಮಾಡುವಿಕೆ ಅಥವಾ ಪ್ರತಿಬಂಧವು ''ಋಣಾತ್ಮಕ ಚೋದನೆ'' ಎನಿಸಿಕೊಳ್ಳುತ್ತದೆ.) ಒತ್ತಡವೊಂದಕ್ಕೆ ಪ್ರತಿಸ್ಪಂದನೆಯಾಗಿ ಅಂತರ್ಜೀವಕೋಶದ ಅಪೊಪ್ಟೋಟಿಕ್‌ ಸಂಕೇತಿಸುವಿಕೆಯನ್ನು ಜೀವಕೋಶವೊಂದು ಹುಟ್ಟುಹಾಕುತ್ತದೆ. ಇದು ಜೀವಕೋಶದ ಆತ್ಮಹತ್ಯೆಗೆ ಕಾರಣವಾಗಬಹುದು. [[ಗ್ಲೂಕೋಕಾರ್ಟಿಕಾಯ್ಡ್‌]]ಗಳು<ref name="robspath" />, ಬಿಸಿ<ref name="robspath" />, ವಿಕಿರಣ<ref name="robspath" />, ಪೋಷಕಾಂಶ ಕೊರತೆ<ref name="robspath" />, ವೈರಾಣುವಿನ ಸೋಂಕು<ref name="robspath" />, [[ಆಮ್ಲಜನಕದ ಕೊರತೆ]]<ref name="robspath" /> ಯಿಂದ ಮತ್ತು ಹೆಚ್ಚಳಗೊಂಡ ಅಂತರ್ಜೀವಕೋಶದ [[ಕ್ಯಾಲ್ಷಿಯಂ]] ಸಾಂದ್ರತೆ<ref>[http://www.nature.com/ncb/journal/v5/n12/full/ncb1203-1041.html ಕ್ಯಾಲ್ಷಿಯಂ ಆರ್ಕೇಸ್ಟ್ರೇಟ್ಸ್‌ ಅಪೊಪ್ಟೋಸಿಸ್‌]. ಮಾರ್ಕ್‌ P. ಮ್ಯಾಟ್ಸನ್‌ &amp; ಸಿಕ್‌ L. ಚಾನ್‌. ನೇಚರ‍್ ಸೆಲ್ ಬಯಾಲಜಿ 5, 1041 - 1043 (2003). doi:10.1038/ncb1203-1041</ref> ಯಿಂದ (ಉದಾಹರಣೆಗೆ ಒಳಪೊರೆಗೆ ಉಂಟಾಗುವ ಹಾನಿಯಿಂದ) ಉಂಟಾಗುವ ಪರಮಾಣು ಗ್ರಾಹಿಗಳ ಬಂಧಕತೆ ಇವೇ ಮೊದಲಾದವು ಹಾನಿಗೊಳಗಾದ ಜೀವಕೋಶವೊಂದರಿಂದ ಅಂತರ್ಜೀವಕೋಶದ ಅಪೊಪ್ಟೋಟಿಕ್‌ ಸಂಕೇತಗಳ ಬಿಡುಗಡೆಯನ್ನು ಪ್ರಚೋದಿಸಬಲ್ಲವಾಗಿರುತ್ತವೆ. [[ಪಾಲಿ ADP ರೈಬೋಸ್‌ ಪಾಲಿಮರೇಸ್‌]]ನಂಥ ಅನೇಕ ಜೀವಕೋಶೀಯ ಘಟಕಗಳು, ಅಪೊಪ್ಟೋಸಿಸ್‌ನ್ನು ನಿಯಂತ್ರಿಸುವಲ್ಲಿ ನೆರವಾಗಬಹುದು.<ref name="parp1">{{cite journal | author=Chiarugi A, Moskowitz MA| title=PARP-1—a perpetrator of apoptotic cell death?| journal=Science| year=2002| volume=297| issue=5579| pages=259–63| doi=10.1126/science.1074592| pmid=12114611}}</ref> ಜೀವಕೋಶದ ಸಾವಿನ ವಾಸ್ತವಿಕ ಪ್ರಕ್ರಿಯೆಯು ಕಿಣ್ವಗಳಿಂದ ತ್ವರಿತಗೊಳ್ಳುವುದಕ್ಕೆ ಮುಂಚೆಯೇ, ಅಪೊಪ್ಟೋಸಿಸ್‌ ಪ್ರತಿಕ್ರಿಯಾ ಸರಣಿಯನ್ನು ಶುರುಮಾಡಲು ಅಪೊಪ್ಟೋಟಿಕ್‌ ಸಂಕೇತಗಳು ನಿಯಂತ್ರಕ ಪ್ರೊಟೀನುಗಳನ್ನು ಉಂಟುಮಾಡಬೇಕಾಗುತ್ತದೆ. ಈ ಹಂತವು ಜೀವಕೋಶದ ಸಾವನ್ನುಂಟುಮಾಡುವಲ್ಲಿ ಅಪೊಪ್ಟೋಟಿಕ್‌ ಸಂಕೇತಗಳಿಗೆ ಅನುವುಮಾಡಿಕೊಡುತ್ತದೆ, ಅಥವಾ ಸದರಿ ಪ್ರಕ್ರಿಯೆಯು ನಿಲ್ಲುವಂತಾಗಲು, ಜೀವಕೋಶವು ಸಾಯವ ಅಗತ್ಯವಿಲ್ಲ ಎಂಬುದನ್ನು ಸೂಚಿಸುತ್ತದೆ. ಹಲವಾರು ಪ್ರೊಟೀನುಗಳ ಪಾಲ್ಗೊಳ್ಳುವಿಕೆಯು ಕಂಡುಬಂದಿದೆಯಾದರೂ, ನಿಯಂತ್ರಣದ ಎರಡು ಮುಖ್ಯ ವಿಧಾನಗಳನ್ನು ಪತ್ತೆಮಾಡಲಾಗಿದೆ [[ಮೈಟೋಕಾಂಡ್ರಿಯಾ]]ದ ನಿರ್ದಿಷ್ಟ ಕಾರ್ಯೋದ್ದೇಶವನ್ನು ಗುರಿಯಾಗಿರಿಸಿಕೊಂಡಿರುವುದು, ಅಥವಾ ಸಂಕೇತವನ್ನು [[ಸಂಯೋಜಕ ಪ್ರೊಟೀನುಗಳ]] ಮೂಲಕ ಅಪೊಪ್ಟೋಟಿಕ್‌ ಕಾರ್ಯವಿಧಾನಗಳಿಗೆ ನೇರವಾಗಿ ಅಡ್ಡಹಾಯ್ಕೆ ಪ್ರಚೋದನೆಯುಂಟುಮಾಡುವುದು. ಪ್ರಕ್ರಿಯೆಯನ್ನು ಶುರುಮಾಡುವುದಕ್ಕಾಗಿರುವ ಮತ್ತೊಂದು ಬಾಹ್ಯ ಪ್ರತಿಕ್ರಿಯಾ ಸರಣಿಯನ್ನು ಹಲವಾರು ಜೀವಾಣು ವಿಷ ಅಧ್ಯಯನಗಳಲ್ಲಿ ಪತ್ತೆಹಚ್ಚಲಾಗಿದೆ. ಔಷಧವಸ್ತುವಿನ ಕಾರ್ಯಚಟುವಟಿಕೆಯಿಂದ ಒಂದು ಜೀವಕೋಶದೊಳಗಡೆಯೇ ಕ್ಯಾಲ್ಷಿಯಂ ಸಾಂದ್ರತೆಯಲ್ಲಿನ ಒಂದು ಹೆಚ್ಚಳವು ಉಂಟಾಗುವುದು ಇಂಥ ಒಂದು ಉದಾಹರಣೆಯಾಗಿದ್ದು, ಕ್ಯಾಲ್ಷಿಯಂ ಬಂಧಕವಾದ ಪ್ರೋಟಿಯೇಸ್‌ ಕ್ಯಾಲ್ಪೈನ್‌ ಓಂದರ ಮೂಲಕ ಅಪೊಪ್ಟೋಸಿಸ್‌ನ್ನು ಉಂಟುಮಾಡಬಲ್ಲುದಾಗಿದೆ. === ಮೈಟೋಕಾಂಡ್ರಿಯಾದ ನಿಯಂತ್ರಣ === ಬಹುಕೋಶೀಯ ಜೀವಕ್ಕೆ ಮೈಟೋಕಾಂಡ್ರಿಯಾಗಳು ಅತ್ಯಗತ್ಯ. ಅವುಗಳಿಲ್ಲದಿದ್ದರೆ, [[ಆಮ್ಲಜನಕದ ನೆರವಿನೊಂದಿಗೆ ಉಸಿರಾಡುವುದನ್ನು]] ನಿಲ್ಲಿಸುತ್ತವೆ ಮತ್ತು ತಕ್ಷಣವೇ ಸಾಯುತ್ತವೆ. ಈ ಅಂಶವನ್ನು ಕೆಲವೊಂದು ಅಪೊಪ್ಟೋಟಿಕ್‌ ಪ್ರತಿಕ್ರಿಯಾ ಸರಣಿಗಳು ಬಳಸಿಕೊಳ್ಳುತ್ತವೆ. ಮೈಟೋಕಾಂಡ್ರಿಯಾವನ್ನು ಗುರಿಯಾಗಿಟ್ಟುಕೊಂಡಿರುವ ಅಪೊಪ್ಟೋಟಿಕ್‌ ಪ್ರೊಟೀನುಗಳು ವಿವಿಧ ರೀತಿಯಲ್ಲಿ ಅವುಗಳ ಮೇಲೆ ಪ್ರಭಾವ ಬೀರುತ್ತವೆ. ಒಳಪೊರೆಯ ರಂಧ್ರಗಳನ್ನು ರೂಪಿಸುವ ಮೂಲಕ ಅವು ಮೈಟೋಕಾಂಡ್ರಿಯಾದ ಊತವನ್ನು ಉಂಟುಮಾಡಬಹುದು, ಅಥವಾ ಮೈಟೋಕಾಂಡ್ರಿಯಾದ ಒಳಪೊರೆಯ ಅಂತಃಪ್ರವೇಶ್ಯತೆಯನ್ನು ಅವು ಹೆಚ್ಚಿಸಬಹುದು ಮತ್ತು ಅಪೊಪ್ಟೋಟಿಕ್‌ ಪ್ರಭಾವಕಾರಕಗಳು ಹೊರಗಡೆ ಸೋರಿಹೋಗುವಿಕೆಗೆ ಕಾರಣವಾಗಬಹುದು.<ref name="robspath" /> ಮೈಟೋಕಾಂಡ್ರಿಯಾದ [[ಒಳಪೊರೆಯ ಸಾಮರ್ಥ್ಯ]]ವನ್ನು ನಾಶಗೊಳಿಸಲು ಸಹಾಯಮಾಡುವ ಮೂಲಕ [[ನೈಟ್ರಿಕ್ ಆಕ್ಸೈಡು]] ಅಪೊಪ್ಟೋಸಿಸ್‌ನ್ನು ಪ್ರಚೋದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಸೂಚಿಸುವ ಹೆಚ್ಚಿನ ಪ್ರಮಾಣದ ಸಾಕ್ಷ್ಯವೂ ಲಭ್ಯವಿದೆ.<ref name="NO" /> ಅಂತಃಪ್ರವೇಶ್ಯತೆಯಲ್ಲಿ ಕಂಡುಬರುವ ಹೆಚ್ಚಳದಿಂದಾಗಿ SMACಗಳು (ಸೆಕಂಡ್‌ ಮೈಟೋಕಾಂಡ್ರಿಯಾ-ಡಿರೈವ್ಡ್‌ ಆಕ್ಟಿವೇಟರ್‌ ಆಫ್‌ ಕ್ಯಾಸ್ಪೇಸಸ್‌) ಎಂದು ಕರೆಯಲ್ಪಡುವ ಮೈಟೋಕಾಂಡ್ರಿಯಾದ ಪ್ರೊಟೀನುಗಳು [[ಸೈಟೋಸಾಲ್‌]]ನೊಳಗೆ ಬಿಡುಗಡೆಯಾಗುತ್ತವೆ. SMAC ''[[ಅಪೊಪ್ಟೋಸಿಸ್‌ ಪ್ರೊಟೀನುಗಳ ಪ್ರತಿಬಂಧಕ]]'' ಗಳಿಗೆ (IAPಗಳಿಗೆ) ಅಂಟಿಕೊಳ್ಳುತ್ತದೆ ಮತ್ತು ಅವುಗಳ ಕ್ರಿಯಾಶೀಲತೆಯನ್ನು ನಿಲ್ಲಿಸುತ್ತದೆ. ಇದರಿಂದಾಗಿ ಅಪೊಪ್ಟೋಟಿಕ್‌ ಕಾರ್ಯವಿಧಾನವನ್ನು IAPಗಳು ಅಡ್ಡಿಪಡಿಸದಂತೆ ಅವುಗಳನ್ನು ತಡೆಗಟ್ಟುತ್ತವೆ ಮತ್ತು ತತ್ಫಲವಾಗಿ ಅಪೊಪ್ಟೋಸಿಸ್‌ ಪ್ರಕ್ರಿಯೆಯು ಮುಂದುವರಿಯಲು ಅನುವುಮಾಡಿಕೊಟ್ಟಂತಾಗುತ್ತದೆ. [[ಕ್ಯಾಸ್ಪೇಸ್‌‌]]ಗಳೆಂದು<ref name="caspcontrol">{{cite journal | author=Fesik SW, Shi Y.| title=Controlling the caspases| journal=Science| year=2001| volume=294| issue=5546| pages=1477–8| doi=10.1126/science.1062236| pmid=11711663}}</ref> ಕರೆಯಲಾಗುವ ಮತ್ತು ಜೀವಕೋಶದ ಅವನತಿಯನ್ನು ಕೈಗೊಳ್ಳುವ [[ಸಿಸ್ಟೀನ್‌ ಪ್ರೋಟಿಯೇಸ್‌]]ಗಳ ಒಂದು ಗುಂಪಿನ ಚಟುವಟಿಕೆಯನ್ನು ಕೂಡಾ IAPಯು ಸಾಮಾನ್ಯವಾಗಿ ಕುಗ್ಗಿಸುತ್ತದೆ. ಆದ್ದರಿಂದ ವಾಸ್ತವಿಕ ಅವನತಿಕಾರಕ ಕಿಣ್ವಗಳು ಪರೋಕ್ಷವಾಗಿ ಮೈಟೋಕಾಂಡ್ರಿಯಾದ ಅಂತಃಪ್ರವೇಶ್ಯತೆಯಿಂದ ನಿಯಂತ್ರಿಸಲ್ಪಡುವುದನ್ನು ಕಾಣಬಹುದು. ಹೊರಭಾಗದ ಮೈಟೋಕಾಂಡ್ರಿಯಾದ ಪೊರೆಯಲ್ಲಿ<ref name="knife">{{cite journal | author=Laurent M. Dejean, Sonia Martinez-Caballero, Kathleen W. Kinnally| title=Is MAC the knife that cuts cytochrome c from mitochondria during apoptosis? | journal=Cell Death and Differentiation| year=2006| volume=13| url=http://www.nature.com/cdd/journal/v13/n8/full/4401949a.html | doi = 10.1038/sj.cdd.4401949| pages=1387–5}}</ref> [[MAC]] ಎಂದು ಕರೆಯಲಾಗುವ ಒಂದು ಸಂಪರ್ಕವಾಹಕದ ರೂಪುಗೊಳ್ಳುವಿಕೆಯ ಕಾರಣದಿಂದಾಗಿ, [[ಸೈಟೋಕ್ರೋಮ್‌ c]] ಕೂಡಾ ಮೈಟೋಕಾಂಡ್ರಿಯಾದಿಂದ ಬಿಡುಗಡೆಯಾಗುತ್ತದೆ ಮತ್ತು ಅಪೊಪ್ಟೋಸಿಸ್‌ನೊಂದಿಗೆ ಸಂಬಂಧಹೊಂದಿರುವ ಸ್ವರೂಪದಲ್ಲಿನ ಬದಲಾವಣೆಗೆ ಮುಂಚಿತವಾಗಿ ಇದು ಬರುವುದರಿಂದ, ಒಂದು ನಿಯಂತ್ರಕ ಕಾರ್ಯವಿಧಾನವಾಗಿ ಇದು ಕೆಲಸ ಮಾಡುತ್ತದೆ.<ref name="robspath" /> ಸೈಟೋಕ್ರೋಮ್‌ c ಒಮ್ಮೆ ಬಿಡುಗಡೆಯಾಯಿತೆಂದರೆ, ಅದು ''[[ಅಪಾಫ್‌-1]]'' ಮತ್ತು [[ATP]]ಯೊಂದಿಗೆ ಅಂಟಿಕೊಳ್ಳುತ್ತದೆ, ನಂತರ ಅದು ''ಪ್ರೋ-ಕ್ಯಾಸ್ಪೇಸ್‌-9'' ನೊಂದಿಗೆ ಅಂಟಿಕೊಂಡು [[ಅಪೊಪ್ಟೋಸೋಮ್‌]] ಎಂದು ಕರೆಯಲ್ಪಡುವ ಪ್ರೊಟೀನು ಸಂಕೀರ್ಣವೊಂದನ್ನು ಸೃಷ್ಟಿಸುತ್ತದೆ. ಅಪೊಪ್ಟೋಸೋಮ್‌ ಪ್ರೋ-ಕ್ಯಾಸ್ಪೇಸ್‌ನ್ನು ಅದರ [[ಕ್ಯಾಸ್ಪೇಸ್‌-9]]ರ ಕ್ರಿಯಾಶೀಲ ಸ್ವರೂಪಕ್ಕೆ ಒಡೆಯುತ್ತದೆ, ಅದು ಪ್ರತಿಯಾಗಿ ''ಕ್ಯಾಸ್ಪೇಸ್‌-3'' ಪ್ರಭಾವಕಾರಕವನ್ನು ಸಕ್ರಿಯಗೊಳಿಸುತ್ತದೆ. [[MAC]]ಯು ಸ್ವತಃ ಹಲವಾರು ಪ್ರೊಟೀನುಗಳಿಂದ ನಿಯಂತ್ರಣಕ್ಕೆ ಒಳಗಾಗುತ್ತದೆ. ಅಪೊಪ್ಟೋಪಿಕ್‌-ಪ್ರತಿರೋಧಕ ಜೀನುಗಳ ಸಸ್ತಿನಿ ಜಾತಿಯ ''[[Bcl-2]]'' ಕುಟುಂಬದಿಂದ ಸಂಕೇತಭಾಷೆಗೆ ಪರಿರ್ತಿಸಲ್ಪಟ್ಟ ಪ್ರೊಟೀನುಗಳು, ''[[C. ಎಲಿಗನ್ಸ್‌]]'' ನಲ್ಲಿ ಕಂಡುಬಂದ ''[[ced-9]]'' ಜೀನಿನ ಸಮಾನರೂಪಿಗಳು ಇದರಲ್ಲಿ ಸೇರಿವೆ.<ref name="knife2">{{cite journal |author=Dejean LM, Martinez-Caballero S, Manon S, Kinnally KW |title=Regulation of the mitochondrial apoptosis-induced channel, MAC, by BCL-2 family proteins |journal=Biochim. Biophys. Acta |volume=1762 |issue=2 |pages=191–201 |year=2006 |month=February |pmid=16055309 |doi=10.1016/j.bbadis.2005.07.002 |url=}}</ref><ref name="lodish">{{cite book | title=Molecular Cell Biology| last=Lodish| first=Harvey| coauthors=''et al.''| year=2004| publisher=W.H. Freedman and Company| location=New York| isbn=0-7167-4366-3}}</ref> ''Bcl-2'' ಪ್ರೊಟೀನುಗಳು, MACನ ಮೇಲಿನ ನೇರ ಕ್ರಿಯೆಯ ಮೂಲಕ ಇಲ್ಲವೇ ಇತರ ಪ್ರೊಟೀನುಗಳ ಮೂಲಕ ಪರೋಕ್ಷವಾಗಿ ಅಪೊಪ್ಟೋಸಿಸ್‌ನ್ನು ಉತ್ತೇಜಿಸಲು ಅಥವಾ ಪ್ರತಿಬಂಧಿಸಲು ಸಮರ್ಥವಾಗಿರುತ್ತವೆ. ಒಂದು ವೇಳೆ, ಮೈಟೋಕಾಂಡ್ರಿಯಾದಿಂದ ಸೈಟೋಕ್ರೋಮ್‌ c ಬಿಡುಗಡೆಯಾಗಿದ್ದರೂ ಸಹ, ಕೆಲವೊಂದು ''Bcl-2'' ಪ್ರೊಟೀನುಗಳ ಕ್ರಿಯೆಗಳು ಅಪೊಪ್ಟೋಸಿಸ್‌ನ್ನು ತಡೆದು ನಿಲ್ಲಿಸುವಷ್ಟು ಸಮರ್ಥವಾಗಿರುತ್ತವೆ.<ref name="robspath" /> === ನೇರ ಸಂಕೇತದ ಅಡ್ಡಹಾಯ್ಕೆ ಪ್ರಚೋದನೆ === [[ಚಿತ್ರ:signal transduction pathways.png|thumb|500px|right|ಸಂಕೇತ ಅಡ್ಡಸಾಗಿಸುವಿಕೆಯ ಪ್ರತಿಕ್ರಿಯಾ ಸರಣಿಗಳ ಸ್ಥೂಲನೋಟ.]] [[ಚಿತ್ರ:TFN-signalling.svg|thumb|right|250px|ಅಪೊಪ್ಟೋಸಿಸ್‌ನಲ್ಲಿನ TNF ಸಂಕೇತಿಸುವಿಕೆಯ ಒಂದು ಸ್ಥೂಲನೋಟ; ನೇರ ಸಂಕೇತ ಅಡ್ಡಸಾಗಿಸುವಿಕೆಯ ಒಂದು ಉದಾಹರಣೆ.]] [[ಚಿತ್ರ:Fas-signalling.svg|thumb|right|250px|ಅಪೊಪ್ಟೋಸಿಸ್‌ನಲ್ಲಿನ ಫಾಸ್‌ ಸಂಕೇತಿಸುವಿಕೆಯ ಒಂದು ಸ್ಥೂಲನೋಟ; ನೇರ ಸಂಕೇತ ಅಡ್ಡಸಾಗಿಸುವಿಕೆಯ ಒಂದು ಉದಾಹರಣೆ]] ಸಸ್ತನಿಗಳಲ್ಲಿನ ಅಪೊಪ್ಟೋಟಿಕ್‌ ಕಾರ್ಯವಿಧಾನಗಳ ನೇರ ಹುಟ್ಟುಹಾಕುವಿಕೆಯ ಎರಡು ಸಿದ್ಧಾಂತಗಳು ಪ್ರಸ್ತಾವಿಸಲ್ಪಟ್ಟಿವೆ: ''TNF-ಪ್ರಚೋದಿತ'' ([[ಗಡ್ಡೆಯ ಊತಕದ ಸಾವಿನ ಅಂಶ]]) ಮಾದರಿ ಮತ್ತು ''Fas-Fas [[ಲಿಗಂಡ್‌]]-ಮಧ್ಯಸ್ತಿಕೆಯ'' ಮಾದರಿ. ಬಾಹ್ಯ ಸಂಕೇತಗಳಿಗೆ ಸಂಬಂಧಿಸಿದ ''TNF ಗ್ರಾಹಿ'' (TNFR) ಕುಟುಂಬದ<ref name="fas">{{cite journal | author=Wajant H| title=The Fas signaling pathway: more than a paradigm| journal=Science| year=2002| volume=296| issue=5573| pages=1635–6| doi=10.1126/science.1071553| pmid=12040174}}</ref> ಗ್ರಾಹಿಗಳನ್ನು ಎರಡೂ ಮಾದರಿಗಳು ಒಳಗೊಂಡಿರುತ್ತವೆ. TNF ಎಂಬುದು ಒಂದು [[ಸೈಟೋಕೈನ್‌]] ಆಗಿದ್ದು, ಸಕ್ರಿಯಗೊಳಿಸಿದ [[ಬೃಹತ್ಕಣ]]ಗಳಿಂದ ಮುಖ್ಯವಾಗಿ ಉತ್ಪತ್ತಿಯಾಗಿದೆ, ಮತ್ತು ಇದು ಜೋಡಿ ಹಿಪಲೋಪ್ಟಿಕ್‌ ಅಪೊಪ್ಟೋಸಿಸ್‌ನ ಪ್ರಮುಖ ಬಾಹ್ಯ ಮಧ್ಯವರ್ತಿಯಾಗಿದೆ. ಮಾನವ ಶರೀರದಲ್ಲಿನ ಬಹುತೇಕ ಜೀವಕೋಶಗಳು TNFಗಾಗಿ ಎರಡು ಗ್ರಾಹಿಗಳನ್ನು ಹೊಂದಿವೆ: ಅವೆಂದರೆ, ''TNF-R1'' ಮತ್ತು ''TNF-R2''. ''TNF-R1'' ನೊಂದಿಗಿನ TNFನ ಬಂಧಕತೆಯು ಪ್ರತಿಕ್ರಿಯಾ ಸರಣಿಯನ್ನು ಹುಟ್ಟುಹಾಕುತ್ತದೆ ಎಂದು ಕಂಡುಬಂದಿದೆ. ಮಧ್ಯವರ್ತಿ ಸ್ವರೂಪದ ಒಳಪೊರೆ ಪ್ರೊಟೀನುಗಳಾದ ''TNF ರಿಸೆಪ್ಟಾರ‍್-ಅಸೋಸಿಯೇಟೆಡ್‌ ಡೆತ್‌ ಡೊಮೈನ್‌'' (TRADD) ಮತ್ತು ''Fas-ಅಸೋಸಿಯೇಟೆಡ್‌ ಡೆತ್ ಡೊಮೈನ್‌ ಪ್ರೊಟೀನಿನ'' (FADD) ಮೂಲಕ ಸದರಿ ಪ್ರತಿಕ್ರಿಯಾ ಸರಣಿಯು ಕ್ಯಾಸ್ಪೇಸ್‌ ಚುರುಕುಗೊಳಿಸುವಿಕೆಗೆ ಕಾರಣವಾಗುತ್ತದೆ.<ref name="tnfr1">{{cite journal | author=Chen G, Goeddel DV| title=TNF-R1 signaling: a beautiful pathway| journal=Science| year=2002| volume=296| issue=5573| pages=1634–5| doi=10.1126/science.1071924| pmid=12040173}}</ref> ಈ ಗ್ರಾಹಿಯ ಬಂಧಕತೆಯು ಜೀವಕೋಶದ ಉಳಿಯುವಿಕೆ ಮತ್ತು ಉರಿಯೂತಕಾರಕ ಪ್ರತಿಸ್ಪಂದನೆಗಳಲ್ಲಿ ಭಾಗಿಯಾಗಿರುವ [[ನಕಲು ಅಂಶ]]ಗಳ ಚುರುಕುಗೊಳಿಸುವಿಕೆಗೂ ಇದು ಪರೋಕ್ಷವಾಗಿ ಕಾರಣವಾಗುತ್ತದೆ.<ref name="tfnpathway">{{cite journal| author=Goeddel, DV| title=Connection Map for Tumor Necrosis Factor Pathway| journal=Science| url=http://stke.sciencemag.org/cgi/cm/CMP_7107| doi=10.1126/stke.3822007tw132]| doi_brokendate=2009-11-14| access-date=2010-01-29| archive-date=2009-07-10| archive-url=https://web.archive.org/web/20090710024231/http://stke.sciencemag.org/cgi/cm/CMP_7107| url-status=dead}}</ref> ಮನುಷ್ಯರಲ್ಲಿ ಕಂಡುಬರುವ ಹಲವಾರು ಕಾಯಿಲೆಗಳಲ್ಲಿ, ಅದರಲ್ಲೂ ವಿಶೇಷವಾಗಿ [[ಸ್ವರಕ್ಷಿತ ಕಾಯಿಲೆ]]ಗಳಲ್ಲಿ TNFನ ಒಂದು ಅಪಸಾಮಾನ್ಯ ಉತ್ಪಾದನೆಯು ಒಂದು ಮೂಲಭೂತ ಪಾತ್ರವನ್ನು ಏಕೆ ವಹಿಸುತ್ತದೆ ಎಂಬುದನ್ನು TNF ಮತ್ತು ಅಪೊಪ್ಟೋಸಿಸ್‌ ನಡುವಿನ ಕೊಂಡಿಯು ತೋರಿಸುತ್ತದೆ. [[Fas ಗ್ರಾಹಿ]]ಯು (''ಗ್ರೀಕ್‌-1'' ಅಥವಾ ''CD95'' ಎಂದೂ ಸಹ ಇದು ಹೆಸರಾಗಿದೆ), TNF ಕುಟುಂಬದ ಒಂದು [[ಅಂತರಪೊರೆಯ ಪ್ರೊಟೀನು]] ಭಾಗವಾದ [[Fas ಲಿಗಂಡ್‌‌‌]]ನ್ನು (FasL) ಬಂಧಿಸುತ್ತದೆ.<ref name="fas" /> Fas ಮತ್ತು FasL ನಡುವಿನ ಪ್ರಭಾವವು ''ಸಾವನ್ನು-ಪ್ರಚೋದಿಸುವ ಸನ್ನೆಮಾಡುವಿಕೆಯ ಸಂಕೀರ್ಣ'' ದ (ಡೆತ್‌ ಇಂಡ್ಯೂಸಿಂಗ್‌ ಸಿಗ್ನಲಿಂಗ್ ಕಾಂಪ್ಲೆಕ್ಸ್‌-DISC) ರೂಪುಗೊಳ್ಳುವಿಕೆಗೆ ಕಾರಣವಾಗುತ್ತದೆ. ಇದು FADD, ಕ್ಯಾಸ್ಪೇಸ್‌-8 ಮತ್ತು ಕ್ಯಾಸ್ಪೇಸ್‌-10ನ್ನು ಒಳಗೊಂಡಿರುತ್ತದೆ. ಜೀವಕೋಶಗಳ ಕೆಲವೊಂದು ವಿಧಗಳಲ್ಲಿ (Iನೇ ವಿಧ), ಕ್ಯಾಸ್ಪೇಸ್‌ ಕುಟುಂಬದ ಇತರ ಸದಸ್ಯರನ್ನು ಸಂಸ್ಕರಿತ ಕ್ಯಾಸ್ಪೇಸ್‌-8 ಅಂಶವು ನೇರವಾಗಿ ಸಕ್ರಿಯಗೊಳಿಸುತ್ತದೆ, ಮತ್ತು ಜೀವಕೋಶದ ಅಪೊಪ್ಟೋಸಿಸ್‌ನ ಅನುಷ್ಠಾನವನ್ನು ಪ್ರಚೋದಿಸುತ್ತದೆ. ಜೀವಕೋಶಗಳ ಇತರ ಬಗೆಗಳಲ್ಲಿ (IIನೇ ಬಗೆ), ಒಂದು ಪ್ರತಿಕ್ರಿಯೆಯ ಕುಣಿಕೆಯನ್ನು ''Fas'' -DISC ಪ್ರಾರಂಭಿಸುತ್ತದೆ. ಈ ಕುಣಿಕೆಯು ಮೈಟೋಕಾಂಡ್ರಿಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುವ ಅಪೊಪ್ಟೋಟಿಕ್‌-ಪರವಾದ ಅಂಶಗಳಿಗೆ ಮತ್ತು ಕ್ಯಾಸ್ಪೇಸ್‌-8ರ ವರ್ಧಿತ ಚುರುಕುಗೊಳಿಸುವಿಕೆಗೆ ಸುತ್ತಿಕೊಳ್ಳುತ್ತದೆ.<ref name="fassignal">{{cite journal| author=Wajant, H.| title=Connection Map for Fas Signaling Pathway| journal=Science| url=http://stke.sciencemag.org/cgi/cm/CMP_7966| doi=10.1126/stke.3802007tr1]| doi_brokendate=2009-11-14| access-date=2010-01-29| archive-date=2009-05-03| archive-url=https://web.archive.org/web/20090503010824/http://stke.sciencemag.org/cgi/cm/CMP_7966| url-status=dead}}</ref> ಸಸ್ತನಿ ಜಾತಿಯ ಜೀವಕೋಶಗಳಲ್ಲಿನ ''TNF-R1'' ಮತ್ತು ''Fas'' ಚುರುಕುಗೊಳಿಸುವಿಕೆಯನ್ನು ಅನುಸರಿಸಿ, ''Bcl-2'' ಕುಟುಂಬದ ಅಪೊಪ್ಟೋಟಿಕ್‌-ಪರವಾದ ([[BAX]],<ref name="bax">{{cite journal |author=Murphy KM, Ranganathan V, Farnsworth ML, Kavallaris M, Lock RB |title=Bcl-2 inhibits Bax translocation from cytosol to mitochondria during drug-induced apoptosis of human tumor cells |journal=Cell Death Differ. |volume=7 |issue=1 |pages=102–11 |year=2000 |month=January |pmid=10713725 |doi=10.1038/sj.cdd.4400597 |url=}}</ref> [[BID]], [[BAK]], ಅಥವಾ ಅಪೊಪ್ಟೋಟಿಕ್‌-ವಿರೋಧಿ (''[[Bcl-Xl]]'' ಮತ್ತು ''[[Bcl-2]]'' ) ಸದಸ್ಯರ ನಡುವಿನ ಒಂದು ಸಮತೋಲನವು ಸ್ಥಾಪನೆಗೊಳ್ಳುತ್ತದೆ. ಈ ಸಮತೋಲನವು ಅಪೊಪ್ಟೋಟಿಕ್‌-ಪರವಾದ [[ಹೋಮೋಡೈಮರ್‌]]ಗಳ ಪ್ರಮಾಣ ಅಥವಾ ಅನುಪಾತವಾಗಿದ್ದು, ಮೈಟೋಕಾಂಡ್ರಿಯಾದ ಹೊರ-ಪೊರೆಯಲ್ಲಿ ಅದು ರೂಪುಗೊಳ್ಳುತ್ತದೆ. ಸೈಟೋಕ್ರೋಮ್‌ c ಮತ್ತು SMACನಂಥ ಕ್ಯಾಸ್ಪೇಸ್‌ ಸಕ್ರಿಯಕಾರಿಗಳ ಬಿಡುಗಡೆಗಾಗಿ ಮೈಟೋಕಾಂಡ್ರಿಯಾದ ಪೊರೆಯನ್ನು ಪ್ರವೇಶಸಾಧ್ಯವನ್ನಾಗಿಸುವುದು ಅಪೊಪ್ಟೋಟಿಕ್‌-ಪರವಾದ ಹೋಮೋಡೈಮರ್‌ಗಳಿಗೆ ಅಗತ್ಯವಾಗಿರುತ್ತದೆ. ಅಪೊಪ್ಟೋಟಿಕ್‌ ಸ್ವರೂಪದ್ದಲ್ಲದ್ದ ಜೀವಕೋಶಗಳ ಸಾಮಾನ್ಯ ಜೀವಕೋಶಗಳ ಸ್ಥಿತಿಗಳ ಅಡಿಯಲ್ಲಿನ ಅಪೊಪ್ಟೋಟಿಕ್‌-ಪರವಾದ ಪ್ರೊಟೀನುಗಳ ನಿಯಂತ್ರಣವು ಅಪೂರ್ಣವಾಗಿ ಅರ್ಥೈಸಲ್ಪಟ್ಟಿದೆ. ಆದರೆ, VDAC2 ಎಂದು ಹೇಳಲಾಗುವ ಮೈಟೋಕಾಂಡ್ರಿಯಾದ ಹೊರ-ಪೊರೆಯ ಒಂದು ಪ್ರೊಟೀನು BAKಯೊಂದಿಗೆ ಪರಸ್ಪರ ಕ್ರಿಯೆ ನಡೆಸಿ, ಮಾರಕವಾಗಬಲ್ಲ-ಸಾಮರ್ಥ್ಯ ಹೊಂದಿರುವ ಈ ಅಪೊಪ್ಟೋಟಿಕ್‌ ಕಾರ್ಯನಿರ್ವಾಹಕವನ್ನು ನಿಯಂತ್ರಣದಲ್ಲಿರಿಸುತ್ತದೆ ಎಂದು ಕಂಡುಬಂದಿದೆ.<ref name="VDAC2">{{cite journal | author=Cheng EH| title=VDAC2 inhibits BAK activation and mitochondrial apoptosis| journal=Science| year=2003| volume=301| issue=5632| pages=513–7| doi=10.1126/science.1083995| pmid=12881569 | last2=Sheiko | first2=TV | last3=Fisher | first3=JK | last4=Craigen | first4=WJ | last5=Korsmeyer | first5=SJ}}</ref> ಸಾವಿನ ಸಂಕೇತವು ಸ್ವೀಕರಿಸಲ್ಪಟ್ಟಾಗ, ಚುರುಕುಗೊಳಿಸುವಿಕೆಯ ಸರಣಿಕ್ರಮದ ಉತ್ಪನ್ನಗಳು VDAC2ಯನ್ನು ಸ್ಥಾನಪಲ್ಲಟಗೊಳಿಸುತ್ತದೆ ಮತ್ತು BAKಯು ಸಕ್ರಿಯಗೊಳ್ಳುವಷ್ಟು ಸಮರ್ಥವಾಗುತ್ತದೆ. ಕ್ಯಾಸ್ಪೇಸ್‌-ಅಧೀನವಲ್ಲದ ಒಂದು ಅಪೊಪ್ಟೋಟಿಕ್‌ ಪ್ರತಿಕ್ರಿಯಾ ಸರಣಿಯೂ ಅಸ್ತಿತ್ವದಲ್ಲಿದ್ದು, ಅದಕ್ಕೆ AIFನ ([[ಅಪೊಪ್ಟೋಸಿಸ್‌-ಪ್ರಚೋದಕ ಅಂಶ]]ದ) ಮಧ್ಯಸ್ಥಿಕೆಯಿರುತ್ತದೆ.<ref name="pmid9989411">{{cite journal |author=Susin SA, Lorenzo HK, Zamzami N |title=Molecular characterization of mitochondrial apoptosis-inducing factor |journal=Nature |volume=397 |issue=6718 |pages=441–6 |year=1999 |month=February |pmid=9989411 |doi=10.1038/17135}}</ref> === ನಿರ್ವಹಣೆ === ಅನೇಕ ಪ್ರತಿಕ್ರಿಯಾ ಸರಣಿಗಳು ಮತ್ತು ಸಂಕೇತಗಳು ಅಪೊಪ್ಟೋಸಿಸ್‌ಗೆ ಕಾರಣವಾಗುತ್ತವೆಯಾದರೂ‌, ವಾಸ್ತವವಾಗಿ ಜೀವಕೋಶವೊಂದರ ಸಾವಿಗೆ ಕಾರಣವಾಗುವುದು ಕೇವಲ ಒಂದೇ ಒಂದು ಕಾರ್ಯವಿಧಾನ.{{Citation needed|date=November 2009}} ಜೀವಕೋಶವೊಂದು ಪ್ರಚೋದನೆಯನ್ನು ಸ್ವೀಕರಿಸಿದ ನಂತರ, ಸಕ್ರಿಯಗೊಳಿಸಿದ [[ಪ್ರೊಟೀನ್‌ ವಿಭಜಕ]] [[ಕ್ಯಾಸ್ಪೇಸ್‌‌]]ಗಳಿಂದ ಅದರ ಜೀವಕೋಶೀಯ ಅಂಗಕಗಳ ಕ್ರಮಬದ್ಧ ಅವನತಿಯು ಶುರುವಾಗುತ್ತದೆ. ಅಪೊಪ್ಟೋಸಿದ್‌ಗೆ ಈಡಾಗುತ್ತಿರುವ ಜೀವಕೋಶವೊಂದು ಈ ಮುಂದೆ ವಿವರಿಸಿರುವ ವಿಶಿಷ್ಟ ಸ್ವರೂಪವನ್ನು ತೋರಿಸುತ್ತದೆ: # ಕ್ಯಾಸ್ಪೇಸ್‌ಗಳಿಂದ ಪ್ರೊಟೀನಿನ ಗುಣದ ಸೈಟೋಸ್ಕೆಲಿಟನ್‌ನ ವಿಘಟನೆಯಾಗುವುದರಿಂದ ಜೀವಕೋಶ ಕುಗ್ಗುವಿಕೆ ಮತ್ತು ದುಂಡಗಾಗುವಿಕೆ ಕಂಡುಬರುತ್ತದೆ. # ಕೋಶದ್ರವ್ಯವು ದಟ್ಟವಾಗಿ ಕಾಣಿಸಿಕೊಳ್ಳುತ್ತದೆ, ಮತ್ತು ಅಂಗಕಗಳು ಬಿಗಿಯಾಗಿ ಕಟ್ಟಲ್ಪಟ್ಟಿರುವಂತೆ ಕಾಣಿಸಿಕೊಳ್ಳುತ್ತವೆ. # [[ಪೈಕ್ನೋಸಿಸ್‌]] ಎಂದು ಕರೆಯಲಾಗುವ, ಅಪೊಪ್ಟೋಸಿಸ್‌ನ ಒಂದು ಹೆಗ್ಗುರುತು ಪ್ರಕ್ರಿಯೆಯಲ್ಲಿ [[ಪರಮಾಣು ಹೊದಿಕೆ]]ಗೆ ಪ್ರತಿಯಾಗಿ ವರ್ಣಗ್ರಾಹಿಯು ದಟ್ಟವಾದ ಪಟ್ಟೆಯಂತೆ ಸಾಂದ್ರೀಕರಣಗೊಳ್ಳುತ್ತದೆ.<ref name="nuclearapopt">{{cite journal | author=Santos A. Susin| title=Two Distinct Pathways Leading to Nuclear Apoptosis| journal=Journal of Experimental Medicine| year=2000| volume=192| issue=4| url=http://www.jem.org/cgi/content/abstract/192/4/571 | doi = 10.1073/pnas.191208598v1| pages=571–80| pmid=10952727 | last2=Daugas | first2=E | last3=Ravagnan | first3=L | last4=Samejima | first4=K | last5=Zamzami | first5=N | last6=Loeffler | first6=M | last7=Costantini | first7=P | last8=Ferri | first8=KF | last9=Irinopoulou | first9=T | pmc=2193229 | doi_brokendate=2009-11-14}}</ref><ref name="chromatindegrad">{{cite journal | author=Madeleine Kihlmark| title=Sequential degradation of proteins from the nuclear envelope during apoptosis| journal=Journal of Cell Science| date=15 October 2001| url=https://journals.biologists.com/jcs/article/114/20/3643/35544/Sequential-degradation-of-proteins-from-the| pages=3643–53| pmid=11707516 | volume=114 | issue=20 | last2=Imreh | first2=G | last3=Hallberg | first3=E}}</ref> # ಪರಮಾಣು ಹೊದಿಕೆಯ ಅವಿಚ್ಛಿನ್ನತೆ ಇಲ್ಲವಾಗುತ್ತದೆ ಮತ್ತು ಅದರೊಳಗಿನ DNAಯು [[ಕ್ಯಾರಿಯೋರೆಕ್ಸಿಸ್‌]] ಎಂದು ಉಲ್ಲೇಖಿಸಲ್ಪಡುವ ಒಂದು ಪ್ರಕ್ರಿಯೆಯಲ್ಲಿ ಚೂರುಗಳಾಗಿ ಒಡೆಯುತ್ತದೆ. DNAಯ ಅವನತಿಯ ಕಾರಣದಿಂದಾಗಿ, ಕೋಶಕೇಂದ್ರವು ಬಿಡಿಬಿಡಿಯಾದ ಹಲವಾರು ''ವರ್ಣಗ್ರಾಹಿ ಘಟಕಗಳಾಗಿ'' ಅಥವಾ ''ನ್ಯೂಕ್ಲಿಯೋಸೋಮಿನ ಘಟಕಗಳಾಗಿ'' ಒಡೆಯುತ್ತದೆ.<ref name="nuclearfrag">{{cite journal |author=Nagata S |title=Apoptotic DNA fragmentation |journal=Exp. Cell Res. |volume=256 |issue=1 |pages=12–8 |year=2000 |month=April |pmid=10739646 |doi=10.1006/excr.2000.4834 |url=}}</ref> # [[ಬೊಬ್ಬೆ]]ಗಳು ಎಂದು ಕರೆಯಲಾಗುವ ಅಸಹಜ ಉಬ್ಬಿಕೆ ಅಥವಾ ಮೊಳಕೆಗಳನ್ನು ಕೋಶಪೊರೆಯು ತೋರಿಸುತ್ತದೆ. # ''ಅಪೊಪ್ಟೋಟಿಕ್‌ ಘಟಕಗಳು'' ಎಂದು ಕರೆಯಲಾಗುವ ಹಲವಾರು [[ಚಿಕ್ಕ ಕುಹರಗಳಾಗಿ]] ಜೀವಕೋಶವು ಒಡೆಯುತ್ತದೆ, ಇವೇ ನಂತರದಲ್ಲಿ ಭಕ್ಷಿಸಿ ನಾಶಪಡಿಸುವಿಕೆಗೆ ಈಡಾಗುತ್ತವೆ. ಅಪೊಪ್ಟೋಸಿಸ್‌ ಪ್ರಕ್ರಿಯೆಯು ಕ್ಷಿಪ್ರವಾಗಿ ಮುಂದುವರೆಯುತ್ತದೆ ಮತ್ತು ಅದರ ಉತ್ಪನ್ನಗಳು ಶೀಘ್ರವಾಗಿ ತೆಗೆದುಹಾಕಲ್ಪಡುವುದರಿಂದ ಅದನ್ನು ಪತ್ತೆಹಚ್ಚುವುದು ಅಥವಾ ದೃಶ್ಯೀಕರಿಸುವುದು ಕಷ್ಟವಾಗಿ ಪರಿಣಮಿಸುತ್ತದೆ. ಕ್ಯಾರಿಯೋರೆಕ್ಸಿಸ್‌ನ ಅವಧಿಯಲ್ಲಿ, [[ಎಂಡೋನ್ಯೂಕ್ಲಿಯೇಸ್‌]] ಚುರುಕುಗೊಳಿಸುವಿಕೆಯು ಪುಟ್ಟದಾದ, ಗಾತ್ರದಲ್ಲಿ ಅಂತರವಿರುವ ಕ್ರಮಬದ್ಧ DNA ತುಣುಕುಗಳನ್ನು ಉಳಿಸಿಹೋಗುತ್ತದೆ. ಈ ಪ್ರಕ್ರಿಯೆಯು [[ವಿದ್ಯುತ್ಸರಣ]]ದ ನಂತರ [[ಅಗರ್‌]] ಲೋಳೆದ್ರವ್ಯದ ಮೇಲೆ "ಏಣಿತೆರಪಿನಂಥ" ಒಂದು ವಿಶಿಷ್ಟ ನೋಟಕ್ಕೆ ಕಾರಣವಾಗುತ್ತದೆ. [[DNA ಏಣಿತೆರಪಿಗೆ]] ಮೀಸಲಾದ ಪರೀಕ್ಷೆಗಳು ಅಪೊಪ್ಟೋಸಿಸ್‌ನ್ನು [[ರಕ್ತಕೊರತೆಯ]] ಅಥವಾ ವಿಷಕಾರಿ ಜೀವಕೋಶ ಸಾವಿನಿಂದ ಪ್ರತ್ಯೇಕಿಸುತ್ತವೆ.<ref name="Iwata">{{cite web|title= An evaluation of renal tubular DNA laddering in response to oxygen deprivation and oxidant injury|author=M Iwata, D Myerson, B Torok-Storb and RA Zager |url=http://jasn.asnjournals.org/cgi/content/abstract/5/6/1307|year=1996| accessdate = 2006-04-17}}</ref> === ಸತ್ತ ಜೀವಕೋಶಗಳನ್ನು ತೆಗೆದುಹಾಕುವುದು === ಸತ್ತ ಜೀವಕೋಶಗಳನ್ನು ಅಕ್ಕಪಕ್ಕದಲ್ಲಿರುವ ಭಕ್ಷಿಸಿ ನಾಶಪಡಿಸುವ ಜೀವಕೋಶಗಳಿಂದ ತೆಗೆದುಹಾಕುವ ಪ್ರಕ್ರಿಯೆಯನ್ನು [[ಎಫೆರೋಸೈಟೋಸಿಸ್‌]] ಎಂದು ಕರೆಯಲಾಗಿದೆ.<ref name="pmid16778289">{{cite journal |author=Vandivier RW, Henson PM, Douglas IS |title=Burying the dead: the impact of failed apoptotic cell removal (efferocytosis) on chronic inflammatory lung disease |journal=Chest |volume=129 |issue=6 |pages=1673–82 |year=2006 |month=June |pmid=16778289 |doi=10.1378/chest.129.6.1673 |url=}}</ref> ಅಪೊಪ್ಟೋಸಿಸ್‌ನ ಅಂತಿಮ ಹಂತಕ್ಕೆ ಈಡಾಗುವ ಸಾಯುತ್ತಿರುವ ಜೀವಕೋಶಗಳು, ಭಕ್ಷಿಸಿ ನಾಶಪಡಿಸುವ ಲಕ್ಷಣ ಹೊಂದಿರುವ [[ಫಾಸ್ಫಾಟಿಡೈಲ್‌ಸೆರೀನ್‌‌]]ನಂಥ ಕಣಗಳನ್ನು ತಮ್ಮ ಜೀವಕೋಶದ ಮೇಲ್ಮೈ ಮೇಲೆ ಪ್ರದರ್ಶಿಸುತ್ತವೆ.<ref name="Phosphatidylserine">{{cite journal | author=Li MO| title=Phosphatidylserine receptor is required for clearance of apoptotic cells| journal=Science| year=2003| volume=302| issue=5650| pages=1560–3| doi=10.1126/science.1087621| pmid=14645847 | last2=Sarkisian | first2=MR | last3=Mehal | first3=WZ | last4=Rakic | first4=P | last5=Flavell | first5=RA}}</ref> ಫಾಸ್ಫಾಟಿಡೈಲ್‌ಸೆರೀನ್‌ ಕಣವು ಸಾಮಾನ್ಯವಾಗಿ ಪ್ಲಾಸ್ಮ ಒಳಪೊರೆಯ ಸೈಟೋಸಾಲಿಕ್‌ ಮೇಲ್ಮೈ ಮೇಲೆ ಕಂಡುಬರುತ್ತದೆ. ಆದರೆ, ಅಪೊಪ್ಟೋಸಿಸ್‌ನ ಅವಧಿಯಲ್ಲಿ [[ಸ್ಕ್ರಾಂಬ್ಲೇಸ್‌]] ಎಂದು ಕರೆಯಲಾಗುವ ಒಂದು ಕಾಲ್ಪನಿಕ ಪ್ರೊಟೀನಿನಿಂದ ಇದು ಬಾಹ್ಯಕೋಶೀಯ ಮೇಲ್ಮೈಗೆ ಪುನರ್ವಿತರಣೆ ಮಾಡಲ್ಪಡುತ್ತದೆ.<ref name="phago2">{{cite journal | author=Wang X| title=Cell corpse engulfment mediated by C. elegans phosphatidylserine receptor through CED-5 and CED-12| journal=Science| year=2003| volume=302| issue=5650| pages=1563–1566| doi=10.1126/science.1087641| pmid=14645848 | last2=Wu | first2=YC | last3=Fadok | first3=VA | last4=Lee | first4=MC | last5=Gengyo-Ando | first5=K | last6=Cheng | first6=LC | last7=Ledwich | first7=D | last8=Hsu | first8=PK | last9=Chen | first9=JY}}</ref> ಬೃಹತ್ಕಣಗಳಂಥ ಸೂಕ್ತ ಗ್ರಾಹಿಗಳನ್ನು ಒಳಗೊಂಡಿರುವ ಜೀವಕೋಶಗಳಿಂದ [[ಭಕ್ಷಕೋಶೀಯ ಭಕ್ಷಣ]]ಕ್ಕೆ ಒಳಗಾಗಲು ಈ ಕಣಗಳು ಜೀವಕೋಶವನ್ನು ಗುರುತುಮಾಡುತ್ತವೆ.<ref name="phago1">{{cite journal | author=Savill J, Gregory C, Haslett C.| title=Eat me or die| journal=Science| year=2003| volume=302| issue=5650| pages=1516–7| doi=10.1126/science.1092533| pmid=14645835}}</ref> ಗುರುತು ಮಾಡಲ್ಪಟ್ಟ ನಂತರ, ಜೀವಕೋಶದ ನುಂಗುವಿಕೆಗಾಗಿ ತನ್ನ ಸೈಟೋಸ್ಕೆಲಿಟನ್‌ನ್ನು ಭಕ್ಷಕ ಕೋಶವು ಮರುಸಂಘಟನೆಗೊಳಿಸುತ್ತದೆ. ಭಕ್ಷಕ ಕೋಶಗಳಿಂದಾಗುವ ಸಾಯುತ್ತಿರುವ ಜೀವಕೋಶಗಳ ತೆಗೆದುಹಾಕುವಿಕೆಯು [[ಉರಿಯೂತಕಾರಕ ಪ್ರತಿಸ್ಪಂದನೆ]]ಯೊಂದನ್ನು ಹೊರಸೆಳೆಯದೆಯೇ ಒಂದು ಕ್ರಮಬದ್ಧ ವಿಧಾನದಲ್ಲಿ ನಡೆಯುತ್ತದೆ. == ಕಾಯಿಲೆಯಲ್ಲಿನ ಸೂಚ್ಯಾರ್ಥ == [[ಚಿತ್ರ:Apoptosis multi mouseliver.jpg|thumb|right|220px|ಹಲವಾರು ಅಪೊಪ್ಟೋಟಿಕ್‌ ಜೀವಕೋಶಗಳನ್ನು ತೋರಿಸುತ್ತಿರುವ, ಬಾಣಗಳ ಗುರುತಿನಿಂದ ಸೂಚಿಸಲ್ಪಟ್ಟಿರುವ ಇಲಿಯ ಪಿತ್ತಜನಕಾಂಗದ ಒಂದು ಛೇದನ.]] [[ಚಿತ್ರ:Apoptosis stained.jpg|thumb|right|220px|ಅಪೊಪ್ಟೋಸಿಸ್‌ಗೆ ಒಳಗಾಗುತ್ತಿರುವ ಜೀವಕೋಶಗಳನ್ನು ತೋರಿಸಲು ಇಲಿಯ ಪಿತ್ತಜನಕಾಂಗದ ಒಂದು ಛೇದನಕ್ಕೆ (ಕಿತ್ತಳೆ) ಬಣ್ಣ ಹಾಕಿರುವುದು]] === ದೋಷಯುಕ್ತ ಅಪೊಪ್ಟೋಟಿಕ್‌ ಪ್ರತಿಕ್ರಿಯಾ ಸರಣಿಗಳು === ಅಪೊಪ್ಟೋಟಿಕ್‌ ಪ್ರತಿಕ್ರಿಯಾ ಸರಣಿಗಳ ಅನೇಕ ವೈವಿಧ್ಯಮಯ ಬಗೆಗಳು ವಿಭಿನ್ನ ಜೀವರಾಸಾಯನಿಕ ಘಟಕಗಳ ಒಂದು ಬಾಹುಳ್ಯವನ್ನು ಹೊಂದಿರುತ್ತದೆ. ಅವುಗಳ ಪೈಕಿ ಅನೇಕವು ಇನ್ನೂ ಅರ್ಥದ ವ್ಯಾಪ್ತಿಗೆ ಸಿಕ್ಕಿಲ್ಲ.<ref name="pathogenesis"/> ಪ್ರತಿಕ್ರಿಯಾ ಸರಣಿಯೊಂದು ಹೆಚ್ಚೂ ಕಮ್ಮಿ ಶ್ರೇಣಿಯನ್ನು ರಚಿಸುವ ಸ್ವಭಾವವನ್ನು ಹೊಂದಿರುವುದರಿಂದ, ಅದು ಕಾರ್ಯಕಾರಣ ಸಂಬಂಧದ ಒಂದು ಬಲಿಪಶುವಾಗಿರುತ್ತದೆ; ಒಂದು ಘಟಕವನ್ನು ತೆಗೆದುಹಾಕುವುದು ಇಲ್ಲವೇ ಮಾರ್ಪಡಿಸುವುದು ಮತ್ತೊಂದರ ಮೇಲಿನ ಪರಿಣಾಮಕ್ಕೆ ಕಾರಣವಾಗುತ್ತದೆ. ಜೀವಂತ ಜೀವಿಯೊಂದರಲ್ಲಿ ಇದು ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು. ಅನೇಕ ವೇಳೆ ಇದು ಕಾಯಿಲೆ ಅಥವಾ ಒಂದು ಅಸ್ತವ್ಯಸ್ತತೆಯ ರೂಪದಲ್ಲಿ ಸಂಭವಿಸುತ್ತದೆ. ನಾನಾಬಗೆಯ ಅಪೊಪ್ಟೋಟಿಕ್‌ ಪ್ರತಿಕ್ರಿಯಾ ಸರಣಿಗಳ ಮಾರ್ಪಾಡು ಮಾಡುವುದರಿಂದ ಉಂಟಾಗುವ ಪ್ರತಿ ಕಾಯಿಲೆಯ ಒಂದು ಚರ್ಚೆಯು ಕಾರ್ಯಸಾಧ್ಯವಲ್ಲದ್ದಾಗಿ ಪರಿಣಮಿಸುತ್ತದೆಯಾದರೂ, ಪ್ರತಿಯೊಂದರ ಮೇಲೆ ಆವರಿಸಿರುವ ಪರಿಕಲ್ಪನೆಯು ಒಂದೇ ಆಗಿರುತ್ತದೆ: ಪ್ರತಿಕ್ರಿಯಾ ಸರಣಿಯ ಎಂದಿನ ಶೈಲಿಯ ಕಾರ್ಯಶೈಲಿಯು, ಸಾಮಾನ್ಯ ಅಪೊಪ್ಟೋಸಿಸ್‌ಗೆ ಈಡಾಗುವ ಜೀವಕೋಶದ ಸಾಮರ್ಥ್ಯವನ್ನು ಕುಗ್ಗಿಸುವ ರೀತಿಯಲ್ಲಿ ಅಡ್ಡಿಪಡಿಸಲ್ಪಟ್ಟಿರುತ್ತದೆ. ಇದರಿಂದಾಗಿ "ನಿಶ್ಚಿತ ಅವಧಿಯೊಳಗೆ" ಬಳಸಬೇಕೆನ್ನುವ ತನ್ನ ಸ್ಥಿತಿಯ ಹಿಂದಕ್ಕೆ ಜೀವಕೋಶವು ತಲುಪುವಂತಾಗುತ್ತದೆ ಮತ್ತು ನಕಲಿಸಲು ಹಾಗೂ ಯಾವುದೇ ದೋಷಯುಕ್ತ ಘಟಕವನ್ನು ತನ್ನ ಸಂತತಿಗೆ ವರ್ಗಾಯಿಸುವಷ್ಟು ಸಮರ್ಥವಾಗುತ್ತದೆ. ತನ್ಮೂಲಕ ಜೀವಕೋಶವು ಕ್ಯಾನ್ಸರ್‌ಯುಕ್ತ ಅಥವಾ ರೋಗಗ್ರಸ್ತವಾಗುವ ಸಾಧ್ಯತೆಯು ಹೆಚ್ಚಾಗುತ್ತದೆ. ಚಾಲ್ತಿಯಲ್ಲಿರುವ ಈ ಪರಿಕಲ್ಪನೆಯ ತೀರಾ ಇತ್ತೀಚೆಗೆ ವಿವರಿಸಲ್ಪಟ್ಟ ಒಂದು ಉದಾಹರಣೆಯನ್ನು NCI-H460 ಎಂಬ ಶ್ವಾಸಕೋಶದ ಕ್ಯಾನ್ಸರ್‌ ಒಂದರ ಬೆಳವಣಿಗೆಯಲ್ಲಿ ಕಾಣಬಹುದು.<ref name="h460">{{cite journal |author=Yang L, Mashima T, Sato S |title=Predominant suppression of apoptosome by inhibitor of apoptosis protein in non-small cell lung cancer H460 cells: therapeutic effect of a novel polyarginine-conjugated Smac peptide |journal=Cancer Res. |volume=63 |issue=4 |pages=831–7 |year=2003 |month=February |pmid=12591734 |doi= |url=http://cancerres.aacrjournals.org/cgi/pmidlookup?view=long&pmid=12591734}}</ref> ''ಅಪೊಪ್ಟೋಸಿಸ್‌ ಪ್ರೊಟೀನಿನ X-ಸಂಪರ್ಕಿತ ಪ್ರತಿಬಂಧಕ'' ವು ([[X-ಲಿಂಕ್ಡ್‌ ಇನ್ಹಿಬಿಟರ‍್ ಆಫ್ ಅಪೊಪ್ಟೋಸಿಸ್‌ ಪ್ರೊಟೀನ್‌-XIAP‌]]), H460 [[ಜೀವಕೋಶ ಸರಣಿ]]ಯ ಜೀವಕೋಶಗಳಲ್ಲಿ [[ಅತಿಯಾಗಿ ವ್ಯಕ್ತವಾಗಿರುತ್ತದೆ]]. XIAPಗಳು ಕ್ಯಾಸ್ಪೇಸ್‌-9ನ ಸಂಸ್ಕರಿತ ಸ್ವರೂಪಕ್ಕೆ ಬಂಧಿಸಲ್ಪಡುತ್ತವೆ, ಮತ್ತು ಅಪೊಪ್ಟೋಟಿಕ್‌ ಸಕ್ರಿಯಕಾರಿ [[ಸೈಟೋಕ್ರೋಮ್‌ c]]ಯ ಕ್ರಿಯಾಶೀಲತೆಯನ್ನು ತಗ್ಗಿಸುತ್ತವೆ. ಆದ್ದರಿಂದ ಇದು ಅತಿಯಾದ ಅಭಿವ್ಯಕ್ತಿಯು ಅಪೊಪ್ಟೋಟಿಕ್‌-ಪರವಾದ ಸಂಘರ್ಷಕದ ಪ್ರಮಾಣದಲ್ಲಿನ ಒಂದು ಇಳಿಕೆಗೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ, ಅಪೊಪ್ಟೋಟಿಕ್‌-ವಿರೋಧಿ ಮತ್ತು ಅಪೊಪ್ಟೋಟಿಕ್‌-ಪರವಾದ ಕಾರ್ಯನಿರ್ವಾಹಕಗಳ ಸಮತೋಲನವು ಅಪೊಪ್ಟೋಟಿಕ್‌-ವಿರೋಧಿಯ ಪರವಾಗಿ ಪಲ್ಲಟಗೊಳ್ಳುತ್ತದೆ, ಮತ್ತು ಹಾನಿಗೊಳಗಾದ ಜೀವಕೋಶಗಳು ಸಾವಿನೆಡೆಗೆ ನಿರ್ದೇಶಿಸಲ್ಪಟ್ಟಿದ್ದರೂ ಸಹ ನಕಲುಗೊಳ್ಳುವುದನ್ನು ಮುಂದುವರಿಸುತ್ತವೆ. '''p53ಯ ಅಪಸಾಮಾನ್ಯ ನಿಯಂತ್ರಣ''' ಜೀವರಾಸಾಯನಿಕ ಅಂಶಗಳ ಒಂದು ಸರಣಿಯ ಕಾರಣದಿಂದಾಗಿ DNAಯು ಹಾನಿಗೊಳಗಾದಾಗ ಗಡ್ಡೆ-ದಮನಕಾರ ಪ್ರೊಟೀನಾಗಿರುವ [[p53]] ಸಂಗ್ರಹಗೊಳ್ಳುತ್ತದೆ. ಈ ಪ್ರತಿಕ್ರಿಯಾ ಸರಣಿಯ ಒಂದು ಭಾಗವು ಆಲ್ಫಾ-[[ಇಂಟರ್‌ಫೆರಾನ್‌]] ಮತ್ತು ಬೀಟಾ-ಇಂಟರ್‌ಫೆರಾನ್‌ನ್ನು ಒಳಗೊಳ್ಳುತ್ತದೆ. ಇವು ''p53'' ಜೀನಿನ ಪ್ರತಿಲಿಪಿಯನ್ನು ಚೋದಿಸುತ್ತವೆ ಮತ್ತು p53 ಪ್ರೊಟೀನು ಮಟ್ಟದ ಹೆಚ್ಚಳ ಹಾಗೂ ಕ್ಯಾನ್ಸರ್‌ ಜೀವಕೋಶದ-ಅಪೊಪ್ಟೋಸಿಸ್‌ಗೆ ಕಾರಣವಾಗುತ್ತವೆ.<ref name="takaoka">{{cite journal | author=Takaoka A| title=Integration of interferon-alpha/beta signalling to p53 responses in tumour suppression and antiviral defence| journal=Nature| year=2003| volume=424| issue=6948| pmid=12872134| pages=516–23| doi=10.1038/nature01850 | last2=Hayakawa | first2=S | last3=Yanai | first3=H | last4=Stoiber | first4=D | last5=Negishi | first5=H | last6=Kikuchi | first6=H | last7=Sasaki | first7=S | last8=Imai | first8=K | last9=Shibue | first9=T}}</ref> G1ನಲ್ಲಿ, ಅಥವಾ ಇಂಟರ್‌ಫೇಸ್‌ನಲ್ಲಿ [[ಜೀವಕೋಶದ ಚಕ್ರ]]ವನ್ನು ನಿಲ್ಲಿಸುವ ಮೂಲಕ, ಜೀವಕೋಶವು ನಕಲಿಸಲ್ಪಡದಂತೆ p53ಯು ತಡೆಗಟ್ಟುತ್ತದೆ. ಇದು ದುರಸ್ತಿಗೊಳಗಾಗಲು ಜೀವಕೋಶಕ್ಕೆ ನೀಡಲಾಗುವ ಸಮಯವಾಗಿರುತ್ತದೆ. ಆದಾಗ್ಯೂ, ಹಾನಿಯು ವ್ಯಾಪಕವಾಗಿದ್ದರೆ ಮತ್ತು ದುರಸ್ತಿಯ ಪ್ರಯತ್ನಗಳು ವಿಫಲಗೊಂಡರೆ, ಇದು ಅಪೊಪ್ಟೋಸಿಸ್‌ನ್ನು ಚೋದಿಸುತ್ತದೆ. ''p53'' ಅಥವಾ ಇಂಟರ್‌ಫೆರಾನ್‌ ಜೀನುಗಳ ನಿಯಂತ್ರಣಕ್ಕೆ ಮಾಡಲಾದ ಯಾವುದೇ ಅಡೆತಡೆಯು ದುರ್ಬಲಗೊಂಡ ಅಪೊಪ್ಟೋಸಿಸ್‌ ಮತ್ತು ಗಡ್ಡೆಗಳ ಸಂಭವನೀಯ ರೂಪುಗೊಳ್ಳುವಿಕೆಗೆ ಕಾರಣವಾಗುತ್ತದೆ. === HIVಯ ಮುಂದುವರಿಯುವಿಕೆ === [[AIDS]]ಗೆ [[ಹ್ಯೂಮನ್‌ ಇಮ್ಯುನೋಡಿಫಿಷಿಯೆನ್ಸಿ ವೈರಸ್‌]] ಸೋಂಕಿನ ಮುಂದುವರಿಕೆಯು ಮುಖ್ಯವಾಗಿ [[CD4+ T-ಸಹಾಯಕ ದುಗ್ಧಕೋಶಗಳ]] ಖಾಲಿಯಾಗುವಿಕೆಯಿಂದ ಕಂಡುಬರುತ್ತದೆ; ಇದು ಒಂದು ಹೊಂದಾಣಿಕೆಯ ಪ್ರತಿರಕ್ಷಣಾ ವ್ಯವಸ್ಥೆಯೊಂದಕ್ಕೆ ಕಾರಣವಾಗುತ್ತದೆ. T-ಸಹಾಯಕ ಜೀವಕೋಶಗಳು ಖಾಲಿಯಾಗುವಲ್ಲಿನ ಕಾರ್ಯವಿಧಾನಗಳಲ್ಲೊಂದು ಅಪೊಪ್ಟೋಸಿಸ್‌ ಆಗಿದೆ. ಇದು ಜೀವರಾಸಾಯನಿಕ ಪ್ರತಿಕ್ರಿಯಾ ಸರಣಿಗಳ ಒಂದು ಸರಣಿಯಿಂದ ಉಂಟಾಗುತ್ತದೆ:<ref name="Judie">{{cite journal | author=Judie B. Alimonti, T. Blake Ball, Keith R. Fowke| title=Mechanisms of CD4+ T lymphocyte cell death in human immunodeficiency virus infection and AIDS| journal=J Gen Virology| year=2003| issue=84| url=http://vir.sgmjournals.org/cgi/content/full/84/7/1649 | doi = 10.1099/vir.0.19110-0| pages=1649–61| pmid=12810858 | volume=84}}</ref> # HIV ಕಿಣ್ವಗಳು ಅಪೊಪ್ಟೋಟಿಕ್‌-ವಿರೋಧಿ ''Bcl-2'' ನ್ನು ನಿಷ್ಕ್ರಿಯಗೊಳಿಸುತ್ತವೆ. ಇದು ಜೀವಕೋಶದ ಸಾವನ್ನು ನೇರವಾಗಿ ಉಂಟುಮಾಡುವುದಿಲ್ಲ. ಆದರೆ ಅಪೊಪ್ಟೋಸಿಸ್‌ಗಾಗಿರುವ ಸೂಕ್ತ ಸಂಕೇತವನ್ನು ಸ್ವೀಕರಿಸಲು ಅನುವಾಗುವಂತೆ ಜೀವಕೋಶವನ್ನು ಸಿದ್ಧಗೊಳಿಸುತ್ತದೆ. ಇದಕ್ಕೆ ಪರ್ಯಾಯವಾಗಿ, ಈ ಕಿಣ್ವಗಳು ಅಪೊಪ್ಟೋಟಿಕ್‌-ಪರವಾದ ''ಪ್ರೋಕ್ಯಾಸ್ಪೇಸ್‌-8'' ನ್ನು ಸಕ್ರಿಯಗೊಳಿಸುತ್ತವೆ. ಇದು ಅಪೊಪ್ಟೋಸಿಸ್‌ನ ಮೈಟೋಕಾಂಡ್ರಿಯಾದ ವಿದ್ಯಮಾನಗಳನ್ನು ನೇರವಾಗಿ ಸಕ್ರಿಯಗೊಳಿಸುತ್ತದೆ. # Fas-ಮಧ್ಯಸ್ಥಿಕೆಯ ಅಪೊಪ್ಟೋಸಿಸ್‌ನ್ನು ಪ್ರಚೋದಿಸುವ ಜೀವಕೋಶೀಯ ಪ್ರೊಟೀನುಗಳ ಮಟ್ಟವನ್ನು HIVಯು ಹೆಚ್ಚಿಸಬಹುದು. # ಕೋಶಪೊರೆಯ ಮೇಲೆ ಹಾಜರಿರುವ [[CD4]] ಗ್ಲೈಕೋಪ್ರೊಟೀನು ಗುರುತುಕಾರಕದ ಪ್ರಮಾಣವನ್ನು HIV ಪ್ರೊಟೀನುಗಳು ತಗ್ಗಿಸುತ್ತವೆ. # ಬಿಡುಗಡೆಯಾದ ವೈರಾಣುವಿನ ಕಣಗಳು ಮತ್ತು ಬಾಹ್ಯಕೋಶೀಯ ದ್ರವಪದಾರ್ಥದಲ್ಲಿರುವ ಪ್ರೊಟೀನುಗಳು ಹತ್ತಿರವಿರುವ "ಬರಿಯ ಪ್ರೇಕ್ಷಕ" T ಸಹಾಯಕ ಜೀವಕೋಶಗಳಲ್ಲಿ ಅಪೊಪ್ಟೋಸಿಸ್‌ನ್ನು ಪ್ರಚೋದಿಸಬಲ್ಲವಾಗಿರುತ್ತವೆ. # ಅಪೊಪ್ಟೋಸಿಸ್‌ಗಾಗಿರುವ ಜೀವಕೋಶವನ್ನು ಗುರುತುಮಾಡುವಲ್ಲಿ ತೊಡಗಿಸಿಕೊಂಡಿರುವ ಕಣಗಳ ಉತ್ಪಾದನೆಯನ್ನು HIVಯು ತಗ್ಗಿಸುತ್ತದೆ. ಇದರಿಂದಾಗಿ ವೈರಾಣುವಿಗೆ ನಕಲುಗೊಳ್ಳಲು ಸಮಯ ಸಿಕ್ಕಂತಾಗುತ್ತದೆ ಮತ್ತು ಸುತ್ತಮುತ್ತಲಿನ ಅಂಗಾಂಶಕ್ಕೆ ಅಪೊಪ್ಟೋಟಿಕ್‌ ಮಧ್ಯವರ್ತಿಗಳನ್ನು ಹಾಗೂ ವಿರಿಯಾನ್‌ಗಳನ್ನು ಬಿಡುಗಡೆ ಮಾಡುವುದನ್ನು ಮುಂದುವರೆಸುವುದಕ್ಕೂ ಅದಕ್ಕೆ ಅವಕಾಶ ಸಿಕ್ಕಂತಾಗುತ್ತದೆ. # ಸೋಂಕು ತಗುಲಿದ CD4+ ಜೀವಕೋಶವು ಸೈಟೋಟಾಕ್ಸಿಕ್‌ T ಜೀವಕೋಶವೊಂದರಿಂದ ಸಾವಿನ ಸಂಕೇತವನ್ನೂ ಸ್ವೀಕರಿಸಬಹುದು. ವೈರಾಣುವಿನ ಸೋಂಕಿನ ಒಂದು ನೇರ ಪರಿಣಾಮದ ರೂಪದಲ್ಲಿ ಜೀವಕೋಶಗಳು ಸಾಯಲೂಬಹುದು. === ವೈರಾಣುವಿನ ಸೋಂಕು === ಸೋಂಕು ತಗುಲಿದ ಜೀವಕೋಶಗಳ ಅಪೊಪ್ಟೋಸಿಸ್‌ನ್ನು ವೈರಾಣುಗಳು ಶೀಘ್ರವಾಗಿ ಪ್ರಚೋದಿಸಬಲ್ಲವು. ಇದಕ್ಕೆ ಸಂಬಂಧಿಸಿದ ಕಾರ್ಯವಿಧಾನದ ಶ್ರೇಣಿಯಲ್ಲಿ ಈ ಕೆಳಗಿನ ಹಂತಗಳು ಸೇರಿವೆ: * ಗ್ರಾಹಿಯ ಬಂಧಕತೆ. * [[ಕೈನೇಸ್‌ R ಪ್ರೊಟೀನಿನ]] (PKR) ಚುರುಕುಗೊಳಿಸುವಿಕೆ. * p53ಯೊಂದಿಗಿನ ಪಾರಸ್ಪರಿಕ ಕ್ರಿಯೆ ಅಥವಾ ಪ್ರಭಾವ. * ಸೋಂಕು ತಗುಲಿದ ಜೀವಕೋಶದ ಮೇಲ್ಮೈ ಮೇಲಿನ MHC ಪ್ರೊಟೀನುಗಳೊಂದಿಗೆ ಸೇರಿಕೊಂಡ ವೈರಾಣುವಿನ ಪ್ರೊಟೀನುಗಳ ಅಭಿವ್ಯಕ್ತಿ. ಅಪೊಪ್ಟೋಸಿಸ್‌ಗೆ ಒಳಗಾಗಲು ಸೋಂಕುತಗುಲಿದ ಜೀವಕೋಶವನ್ನು ಆಗ ಪ್ರಚೋದಿಸುವ ಪ್ರತಿರಕ್ಷಣಾ ವ್ಯವಸ್ಥೆಯ (ನೈಸರ್ಗಿಕ ಹಂತಕ ಮತ್ತು ಸೈಟೋಟಾಕ್ಸಿಕ್ T ಜೀವಕೋಶಗಳು) ಜೀವಕೋಶಗಳಿಂದ ಗುರುತಿಸುವಿಕೆಯಾಗಲು ಇದು ಅವಕಾಶ ಮಾಡಿಕೊಡುತ್ತದೆ.<ref name="Everett">{{cite journal | author=Everett, H. and McFadden, G. | title=Apoptosis: an innate immune response to virus infection | journal=Trends Microbiol | year=1999 | pages=160–5 | volume=7 | issue=4 | pmid= 10217831 | doi=10.1016/S0966-842X(99)01487-0}}</ref> ಬಹುತೇಕ ವೈರಾಣುಗಳು ಅಪೊಪ್ಟೋಸಿಸ್‌ನ್ನು ಪ್ರತಿಬಂಧಿಸಬಲ್ಲ ಪ್ರೊಟೀನುಗಳನ್ನು ಸಂಕೇತಿಸುತ್ತವೆ.<ref name="Teodora">{{cite journal | author=Teodoro, J.G. Branton, P.E. | title=Regulation of apoptosis by viral gene products | journal=J Virol | year=1997 | pages=1739–46 | volume=71 | issue=3 | pmid= 9032302 | pmc=191242}}</ref> Bcl-2ನ ಸಮಾನರೂಪಿಗಳನ್ನು ಹಲವಾರು ವೈರಾಣುಗಳು ಸಂಕೇತಿಸುತ್ತವೆ. ಈ ಸಮಾನರೂಪಿಗಳು ಅಪೊಪ್ಟೋಸಿಸ್‌ನ ಚುರುಕುಗೊಳಿಸುವಿಕೆಗಾಗಿ ಅತ್ಯಂತ ಅವಶ್ಯಕವಾಗಿರುವ BAX ಮತ್ತು BAKನಂಥ ಅಪೊಪ್ಟೋಟಿಕ್‌-ಪರವಾದ ಪ್ರೊಟೀನುಗಳನ್ನು ಪ್ರತಿಬಂಧಿಸಬಲ್ಲವಾಗಿರುತ್ತವೆ. ವೈರಾಣುವಿನ Bcl-2 ಪ್ರೊಟೀನುಗಳ ಉದಾಹರಣೆಗಳಲ್ಲಿ [[ಎಪ್‌ಸ್ಟೀನ್‌-ಬಾರ್‌ ವೈರಾಣು]] BHRF1 ಪ್ರೊಟೀನು ಮತ್ತು [[ಅಡಿನೋವೈರಸ್‌]] E1B 19K ಪ್ರೊಟೀನು ಸೇರಿವೆ.<ref name="Polster">{{cite journal | author=Polster, B.M. Pevsner, J. and Hardwick, J.M. | title=Viral Bcl-2 homologs and their role in virus replication and associated diseases | journal=Biochim Biophys Acta | year=2004 | pages=211–27 | volume=1644 | issue=2–3 | pmid= 14996505 | doi=10.1016/j.bbamcr.2003.11.001}}</ref> ಕೆಲವೊಂದು ವೈರಾಣುಗಳು ಕ್ಯಾಸ್ಪೇಸ್‌ ಚಟುವಟಿಕೆಯನ್ನು ಪ್ರತಿಬಂಧಿಸುವ ಕ್ಯಾಸ್ಪೇಸ್‌ ಪ್ರತಿಬಂಧಕಗಳನ್ನು ಅಭಿವ್ಯಕ್ತಿಸುತ್ತವೆ ಮತ್ತು ದನದ ಸಿಡುಬಿನ ವೈರಾಣುಗಳ CrmA ಪ್ರೊಟೀನು ಇದಕ್ಕೊಂದು ಉದಾಹರಣೆಯಾಗಿದೆ. ಅದೇ ಸಮಯಕ್ಕೆ ಅನೇಕ ಸಂಖ್ಯೆಯ ವೈರಾಣುಗಳು TNF ಮತ್ತು Fasನ ಪ್ರಭಾವಗಳನ್ನು ತಡೆಗಟ್ಟಬಲ್ಲವಾಗಿರುತ್ತವೆ. ಉದಾಹರಣೆಗೆ ಲೋಳೆಗಡ್ಡೆ (ಮಿಕ್ಸೋಮಾ) ವೈರಾಣುಗಳ M-T2 ಪ್ರೊಟೀನು, TNF ಗ್ರಾಹಿಗೆ ಬಂಧಕತೆಯನ್ನು ಏರ್ಪಡಿಸಿಕೊಳ್ಳದಂತೆ ಮತ್ತು ಒಂದು ಪ್ರತಿಸ್ಪಂದನೆಯನ್ನು ಹುಟ್ಟುಹಾಕದಂತೆ TNFನ್ನು ಕಟ್ಟಿಹಾಕಿ ತಡೆಯುತ್ತದೆ.<ref name="Hay">{{cite journal | author=Hay, S. and Kannourakis, G. | title=A time to kill: viral manipulation of the cell death program | journal=J Gen Virol | year=2002 | pages=1547–64 | volume=83 | issue= Pt 7| pmid= 12075073}}</ref> ಇಷ್ಟೇ ಅಲ್ಲದೇ, ಅನೇಕ ವೈರಾಣುಗಳು p53ಯನ್ನು ಬಂಧಿಸಬಲ್ಲ p53 ಪ್ರತಿಬಂಧಕಗಳನ್ನು ಅಭಿವ್ಯಕ್ತಿಸುತ್ತವೆ ಮತ್ತು ಇದರ ಪ್ರತಿಲಿಪಿ ಮಾಡುವ ಅಡ್ಡಚುರುಕುಗೊಳಿಸುವಿಕೆಯ ಚಟುವಟಿಕೆಯನ್ನು ಪ್ರತಿಬಂಧಿಸುತ್ತದೆ. ಇದರ ಪರಿಣಾಮವಾಗಿ ಅಪೊಪ್ಟೋಸಿಸ್‌ನ್ನು p53ಯು ಚೋದಿಸದಂತಾಗುತ್ತದೆ. ಏಕೆಂದರೆ ಅದು ಅಪೊಪ್ಟೋಟಿಕ್‌-ಪರವಾದ ಪ್ರೊಟೀನುಗಳ ಅಭಿವ್ಯಕ್ತಿಯನ್ನು ಚೋದಿಸಲು ಅಸಮರ್ಥವಾಗಿರುತ್ತದೆ. ಅಡಿನೋವೈರಾಣು E1B-55K ಪ್ರೊಟೀನು ಮತ್ತು [[ಹೆಪಟೈಟಿಸ್‌ B ವೈರಾಣು]] HBx ಪ್ರೊಟೀನು- ಇವು ಇಂಥದೊಂದು ಕಾರ್ಯವನ್ನು ನಿರ್ವಹಿಸಬಲ್ಲ ವೈರಾಣುವಿನ ಪ್ರೊಟೀನುಗಳ ಉದಾಹರಣೆಗಳಾಗಿವೆ.<ref name="Wang">{{cite journal | author=Wang, X.W. Gibson, M.K. Vermeulen, W. Yeh, H. Forrester, K. Sturzbecher, H.W. Hoeijmakers, J.H. and Harris, C.C. | title=Abrogation of p53-induced Apoptosis by the Hepatitis B Virus X Gene | journal=Cancer Res | year=1995 | pages=6012–6 | volume=55 | issue=24 | pmid= 8521383}}</ref> ಕುತೂಹಲಕರ ವಿಷಯವೆಂದರೆ, ನಿರ್ದಿಷ್ಟವಾಗಿ ಸೋಂಕಿನ ಕೊನೆಯಲ್ಲಿ ಸೂಚಿಸಿದ ಹಂತಗಳಲ್ಲಿ ವೈರಾಣುಗಳು ಅಪೊಪ್ಟೋಸಿಸ್‌ನಿಂದ ದೂರವುಳಿಯಬಲ್ಲವು. ಸಾಯುತ್ತಿರುವ ಜೀವಕೋಶದ ಮೇಲ್ಮೈಯಿಂದ ಹೊರವಾಗಿ ಬೆಳೆಯುವ ''ಅಪೊಪ್ಟೋಟಿಕ್‌ ಕಾಯಗಳಲ್ಲಿ'' ಅವುಗಳನ್ನು ಹೊರಸಾಗಿಸಬಹುದು ಮತ್ತು ಭಕ್ಷಕ ಕೋಶಗಳಿಂದ ಅವು ತಿನ್ನಲ್ಪಡುತ್ತವೆ ಎಂಬ ಅಂಶವು ಹೆಚ್ಚು ಪ್ರಮಾಣದ ಒಂದು ಪ್ರತಿಸ್ಪಂದನೆಯ ಹುಟ್ಟುಹಾಕುವಿಕೆಯನ್ನು ತಡೆಯುತ್ತದೆ. ಇದು ವೈರಾಣುವಿನ ಹರಡುವಿಕೆಯನ್ನು ಬೆಂಬಲಿಸುತ್ತದೆ.<ref name="Hay"/> == ಸಸ್ಯಗಳಲ್ಲಿ ಅಪೊಪ್ಟೋಸಿಸ್‌ == ಸಸ್ಯಗಳಲ್ಲಿನ [[ಜೀವಕೋಶದ ಯೋಜಿತ ಸಾವು]] ಎಂಬುದು ಪ್ರಾಣಿಯ ಅಪೊಪ್ಟೋಸಿಸ್‌ನೊಂದಿಗೆ ಹಲವಾರಿ ಆಣ್ವಿಕ ಹೋಲಿಕೆಗಳನ್ನು ಹೊಂದಿದೆ. ಅವುಗಳ ಪೈಕಿ, [[ಜೀವಕೋಶ ಗೋಡೆ]]ಯ ಉಪಸ್ಥಿತಿ ಮತ್ತು ಸತ್ತ ಜೀವಕೋಶದ ತುಣುಕುಗಳನ್ನು ತೆಗೆದುಹಾಕುವ [[ಪ್ರತಿರಕ್ಷಣಾ ವ್ಯವಸ್ಥೆ]]ಯೊಂದರ ಕೊರತೆ ಇವು ಗಮನಾರ್ಹವಾಗಿವೆ. ಪ್ರತಿರಕ್ಷಿತ ಪ್ರತಿಸ್ಪಂದನೆಯೊಂದರ ಬದಲಿಗೆ, ಸಾಯುತ್ತಿರುವ ಜೀವಕೋಶವು ತನ್ನನ್ನು ತಾನು ಒಡೆದುಕೊಳ್ಳಲು ಅನುವಾಗುವಂತೆ ವಸ್ತುಗಳನ್ನು ಸಂಶ್ಲೇಷಿಸುತ್ತದೆ ಮತ್ತು ಅವುಗಳನ್ನು ಒಂದು [[ಕುಹರ]]ದೊಳಗೆ ಇರಿಸುತ್ತದೆ ಹಾಗೂ ಜೀವಕೋಶವು ಸಾಯುತ್ತಿರುವಂತೆ ಈ ಕುಹರವು ಒಡೆದುಕೊಳ್ಳುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯು ಪ್ರಾಣಿಗಳಲ್ಲಿನ ಅಪೊಪ್ಟೋಸಿಸ್‌ನ್ನು ಹೋಲುತ್ತದೆಯೇ ಮತ್ತು ''ಅಪೊಪ್ಟೋಸಿಸ್‌'' (''ಜೀವಕೋಶದ ಯೋಜಿತ ಸಾವು'' ಎಂಬ ಹೆಚ್ಚು ಸಾರ್ವತ್ರಿಕವಾದ ಹೆಸರಿಗೆ ಪ್ರತಿಯಾಗಿರುವಂತೆ) ಎಂಬ ಹೆಸರಿನ ಬಳಕೆಯನ್ನು ಸಮರ್ಥಿಸುವಷ್ಟು ಸಾಕಾಗುವಷ್ಟು ಹತ್ತಿರದಲ್ಲಿದೆಯೇ ಎಂಬುದಿನ್ನೂ ಅಸ್ಪಷ್ಟವಾಗಿದೆ.<ref>{{Cite journal | url = http://elfosscientiae.cigb.edu.cu/PDFs/BA/2006/23/1/BA002301RV001-010.pdf | title = Programmed cell death in plants resembles apoptosis of animals | author = Cyrelys Collazo, Osmani Chacón, Orlando Borrás | journal = Biotecnología Aplicada | year = 2006 | volume = 23 | pages = 1–10 | access-date = 2010-01-29 | archive-date = 2012-03-14 | archive-url = https://web.archive.org/web/20120314132513/http://elfosscientiae.cigb.edu.cu/PDFs/BA/2006/23/1/BA002301RV001-010.pdf | url-status = dead }}</ref> ಕ್ಯಾಸ್ಪೇಸ್‌ ಅಧೀನವಲ್ಲದ ಅಪೊಪ್ಟೋಸಿಸ್‌ ವಿಷಶಾಸ್ತ್ರಕ್ಕೆ ಅಥವಾ ವಿಷಕ್ಕೆ ಸಂಬಂಧಿಸಿದ ಹಲವಾರು ಅಧ್ಯಯನಗಳಲ್ಲಿ ಬಾಹ್ಯ ಪ್ರತಿಕ್ರಿಯಾ ಸರಣಿಯೊಂದು ಗಮನಕ್ಕೆ ಬಂದಿದ್ದು, ಔಷಧವಸ್ತುವೊಂದರ ಚಟುವಟಿಕೆಯಿಂದ ಉಂಟಾಗುವ ಜೀವಕೋಶದೊಳಗಡೆ ಕ್ಯಾಲ್ಷಿಯಂ ಸಾಂದ್ರತೆಯಲ್ಲಿ ಕಂಡುಬರುವ ಒಂದು ಹೆಚ್ಚಳವು ಕೂಡಾ ಕ್ಯಾಲ್ಷಿಯಂ ಬಂಧಿಸುವ ಪ್ರೋಟಿಯೇಸ್‌ ಕ್ಯಾಲ್ಪೇನ್‌ ಒಂದರ ಮೂಲಕ ಅಪೊಪ್ಟೋಸಿಸ್‌ನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಈ ಅಧ್ಯಯನಗಳು ತಿಳಿಸಿವೆ. == ಇದನ್ನೂ ಗಮನಿಸಿ == * [[ಅನಾಯ್ಕಿಸ್‌]] * [[ಅಪಾಫ್‌-1]] * [[ಅಪೋ‌2.7]] * [[ಅಪೊಪ್ಟೋಸಿಸ್‌ DNA ವಿಘಟನೆ]] * [[ಸ್ವಯಂಜೀರ್ಣಿಕೆ]] * [[ಸ್ವಯಂಭಕ್ಷಣ]] * [[ಸ್ವಯಂಭಕ್ಷಣ ಜಾಲ]] * [[ಸಿಸ್‌‌ಪ್ಲ್ಯಾಟಿನ್‌‌]] * [[ಎಂಟೋಸಿಸ್‌]] * [[ರೋಗರಕ್ಷಾ ಶಾಸ್ತ್ರ]] * [[ಊತಕದ ಸಾವು]] == ಆಕರಗಳು == {{Reflist|2}} == ಬಾಹ್ಯ ಕೊಂಡಿಗಳು == * [https://www.youtube.com/watch?v=l4D0YxGi5Ec ಅಪೊಪ್ಟೋಸಿಸ್‌ & ಕ್ಯಾಸ್ಪೇಸ್‌ 3], [[ದಿ ಪ್ರೋಟಿಯೋಲೈಸಿಸ್‌ ಮ್ಯಾಪ್‌]]-ಅನಿಮೇಷನ್‌ * [https://www.youtube.com/watch?v=29AMumxsEo0 ಅಪೊಪ್ಟೋಸಿಸ್‌ & ಕ್ಯಾಸ್ಪೇಸ್‌ 8], [[ದಿ ಪ್ರೋಟಿಯೋಲೈಸಿಸ್‌ ಮ್ಯಾಪ್‌]]-ಅನಿಮೇಷನ್‌ * [https://www.youtube.com/watch?v=4YYboqiol_w ಅಪೊಪ್ಟೋಸಿಸ್‌ & ಕ್ಯಾಸ್ಪೇಸ್‌ 7], [[ದಿ ಪ್ರೋಟಿಯೋಲೈಸಿಸ್‌ ಮ್ಯಾಪ್‌]]-ಅನಿಮೇಷನ್‌ * [http://www.biochemweb.org/apoptosis.shtml ಅಪೊಪ್ಟೋಸಿಸ್‌ (ಪ್ರೋಗ್ರಾಮ್ಡ್‌ ಸೆಲ್‌ ಡೆತ್‌) - ದಿ ವರ್ಚುಯಲ್‌ ಲೈಬ್ರರಿ ಆಫ್ ಬಯೋಕೆಮಿಸ್ಟ್ರಿ ಅಂಡ್‌ ಸೆಲ್‌ ಬಯಾಲಜಿ] {{Webarchive|url=https://web.archive.org/web/20081207190928/http://www.biochemweb.org/apoptosis.shtml |date=2008-12-07 }} * [http://www.caspases.org ಅಪೊಪ್ಟೋಸಿಸ್‌ ರಿಸರ್ಚ್‌ ಪೋರ್ಟಲ್‌] {{Webarchive|url=https://web.archive.org/web/20140825065034/http://www.caspases.org/ |date=2014-08-25 }} * [http://www.apoptosisinfo.com ಅಪೊಪ್ಟೋಸಿಸ್‌ ಇನ್ಫೋ] {{Webarchive|url=https://web.archive.org/web/20180809121135/http://apoptosisinfo.com/ |date=2018-08-09 }} ಅಪೊಪ್ಟೋಸಿಸ್‌ ವಿಧ್ಯುಕ್ತ ನಿರೂಪಣೆಗಳು, ಲೇಖನಗಳು, ಸುದ್ದಿಗಳು, ಮತ್ತು ಇತ್ತೀಚಿನ ಪ್ರಕಟಣೆಗಳು. * [http://www.cellsignal.com/pathways/apoptosis-signaling.jsp ಅಪೊಪ್ಟೋಸಿಸ್‌ ಸನ್ನೆಮಾಡುವಿಕೆಯ ಪ್ರತಿಕ್ರಿಯಾ ಸರಣಿಗಳು] {{Webarchive|url=https://web.archive.org/web/20100324070609/http://www.cellsignal.com/pathways/apoptosis-signaling.jsp |date=2010-03-24 }} * [http://www.apoptosis-db.org/welcome.html ಅಪೊಪ್ಟೋಸಿಸ್‌ನಲ್ಲಿ ಭಾಗಿಯಾಗಿರುವ ಪ್ರೊಟೀನುಗಳ ದತ್ತಾಂಶ ಸಂಗ್ರಹ] {{Webarchive|url=https://web.archive.org/web/20070111190837/http://www.apoptosis-db.org/welcome.html |date=2007-01-11 }} * [http://stke.sciencemag.org/content/vol2007/issue380/images/data/tr1/DC1/Apoptosis_WEHI.mov ಅಪೊಪ್ಟೋಸಿಸ್‌ ವಿಡಿಯೊ] {{Webarchive|url=https://web.archive.org/web/20070630103651/http://stke.sciencemag.org/content/vol2007/issue380/images/data/tr1/DC1/Apoptosis_WEHI.mov |date=2007-06-30 }} * [http://users.rcn.com/jkimball.ma.ultranet/BiologyPages/A/Apoptosis.html#The_Mechanisms_of_Apoptosis ದಿ ಮೆಕಾನಿಸಮ್ಸ್‌ ಆಫ್ ಅಪೊಪ್ಟೋಸಿಸ್‌] {{Webarchive|url=https://web.archive.org/web/20180309073759/http://users.rcn.com/jkimball.ma.ultranet/BiologyPages/A/Apoptosis.html#The_Mechanisms_of_Apoptosis |date=2018-03-09 }} ಕಿಂಬಲ್‌ನ ಜೀವವಿಜ್ಞಾನದ ಪುಟಗಳು. ಕ್ಯಾಸ್ಪೇಸ್‌-9, ಕ್ಯಾಸ್ಪೇಸ್‌-3 and ಕ್ಯಾಸ್ಪೇಸ್‌-7 ಪ್ರತಿಕ್ರಿಯಾ ಸರಣಿಯ ಉದ್ದಕ್ಕೂ ಆಂತರಿಕ ಸನ್ನೆಗಳಿಂದ (bcl-2); ಮತ್ತು ಕ್ಯಾಸ್ಪೇಸ್‌ 8 ಪ್ರತಿಕ್ರಿಯಾ ಸರಣಿಯ ಉದ್ದಕ್ಕೂ ಬಾಹ್ಯ ಸನ್ನೆಗಳಿಂದ (FAS and TNF) ಪ್ರಚೋದಿಸಲ್ಪಟ್ಟ ಅಪೊಪ್ಟೋಸಿಸ್‌ನ ಕಾರ್ಯವಿಧಾನಗಳ ಸರಳ ವಿವರಣೆ. 2007ರ ಮಾರ್ಚ್‌ ರಂದು ಸಂಪರ್ಕಿಸಿದ್ದು. * Wikiಪ್ರತಿಕ್ರಿಯಾ ಸರಣಿಗಳು - [http://www.wikipathways.org/index.php/Pathway:Homo_sapiens:Apoptosis ಅಪೊಪ್ಟೋಸಿಸ್‌ ಪ್ರತಿಕ್ರಿಯಾ ಸರಣಿ] {{Webarchive|url=https://web.archive.org/web/20080916135457/http://www.wikipathways.org/index.php/Pathway:Homo_sapiens:Apoptosis |date=2008-09-16 }} * [http://www.crmagazine.org/home/magazine/spring-2007.aspx?d=746 ಫೈಂಡಿಂಗ್‌ ಕ್ಯಾನ್ಸರ್‌’ಸ್‌ ಸೆಲ್ಫ್‌-ಡಿಸ್ಟ್ರಕ್ಟ್‌ ಬಟನ್‌] CR ನಿಯತಕಾಲಿಕ (2007ರ ವಸಂತ ಋತುವಿನ ಸಂಚಿಕೆ). ಅಪೊಪ್ಟೋಸಿಸ್‌ ಮತ್ತು ಕ್ಯಾನ್ಸರ್‌ ಕುರಿತಾದ ಲೇಖನ. * [http://ascb.org/ibioseminars/Wang/Wang1.cfm ಅಪೊಪ್ಟೋಸಿಸ್‌] {{Webarchive|url=https://web.archive.org/web/20090227070059/http://ascb.org/ibioseminars/Wang/Wang1.cfm |date=2009-02-27 }} [[ವ್ಯಾಂಗ್‌ ಕ್ಸಿಯೋಡಾಂಗ್‌]]ನಿಂದ ನೀಡಲ್ಪಟ್ಟ ಆನ್‌-ಲೈನ್‌ ಉಪನ್ಯಾಸ * [http://bcl2db.ibcp.fr ದಿ Bcl-2 ಫ್ಯಾಮಿಲಿ ಡೇಟಾಬೇಸ್‌] {{Webarchive|url=https://web.archive.org/web/20090221095434/http://bcl2db.ibcp.fr/ |date=2009-02-21 }} {{Cell cycle}} {{Cell_signaling}} {{Fas apoptosis signaling pathway}} {{Interwikineeded}} [[ವರ್ಗ:ಜೀವಕೋಶದ ಸನ್ನೆಮಾಡುವಿಕೆ]] [[ವರ್ಗ:ಮರಣ]] [[ವರ್ಗ:ಪ್ರತಿರಕ್ಷಣಾ ವ್ಯವಸ್ಥೆ]] [[ವರ್ಗ:ಜೀವಕೋಶದ ಯೋಜಿತ ಸಾವು]] [[ವರ್ಗ:ಅಪೊಪ್ಟೋಸಿಸ್]] [[ವರ್ಗ:ಆರೋಗ್ಯ]] [[ವರ್ಗ:ಜೀವಕಣಶಾಸ್ತ್ರ]] 2o1cg4jtk2tggbbo4hbe0w4y03qrgsc ಹಿಮಕರಡಿ 0 23304 1376432 1369338 2026-07-07T15:18:43Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376432 wikitext text/x-wiki {{About|ಪ್ರಾಣಿಯ}} {{Taxobox | name =ಹಿಮ ಕರಡಿ | image = Polar Bear 2004-11-15.jpg | image_width = 250px | status = VU<!-- Note that this is the IUCN designation. It is listed as "threatened" under the U.S. Endangered Species Act, but "vulnerable" internationally.--> | trend = down | status_ref =<ref name="iucn31">Schliebe et al. (2008). [http://www.iucnredlist.org/apps/redlist/details/22823/0 Ursus maritimus] {{Webarchive|url=https://web.archive.org/web/20120502164810/http://www.iucnredlist.org/apps/redlist/details/22823/0 |date=2012-05-02 }}. [[IUCN]] Red List of Threatened Species. Retrieved on 5 January 2010.</ref> | status_system = iucn3.1 | regnum = Animalia | phylum = Chordata<small> | classis = [[Mammal]]ia</small> | ordo = [[Carnivora]] | familia = [[bear|Ursidae]] | genus = ''[[Ursus (genus)|Ursus]]'' | species = '''''U. maritimus''''' | binomial = ''Ursus maritimus'' | binomial_authority = [[Constantine John Phipps|Phipps]], 1774<ref name="Phipps1774">{{cite book| last = Phipps | first = John | authorlink = John Phipps | title = A voyage towards the North Pole undertaken by His Majesty's command, 1773 /by Constantine John Phipps.| publisher = London :Printed by W. Bowyer and J. Nicols, for J. Nourse | year = 1774| page = 185| url = http://www.biodiversitylibrary.org/page/628763| accessdate = 8 September 2008}}</ref> | range_map = Polar_bear_range_map.png | range_map_caption = Polar bear range | synonyms= ''Ursus eogroenlandicus''<br /> ''Ursus groenlandicus''<br /> ''Ursus jenaensis''<br /> ''Ursus labradorensis''<br /> ''Ursus marinus''<br /> ''Ursus polaris''<br /> ''Ursus spitzbergensis''<br /> ''Ursus ungavensis''<br /> ''Thalarctos maritimus'' }} '''ಹಿಮಕರಡಿ''' ('' ಉರ್ಸಸ್‌ ಮೆರಿಟೈಮಸ್‌'' ) - ಇದು ಆರ್ಕ್ಟಿಕ್‌ ಸಾಗರ, ಅದರ ಸುತ್ತಮುತ್ತಲಿನ ಸಮುದ್ರ ಮತ್ತು ನೆಲೆಯನ್ನು ಒಳಗೊಂಡಿರುವ [[ಆರ್ಕ್ಟಿಕ್‌ ವೃತ್ತ]]ದಲ್ಲಿ ವಾಸಿಸುವ [[ಕರಡಿ]]. ಇದು ವಿಶ್ವದಲ್ಲೇ ಅತಿ ದೊಡ್ಡ ಗಾತ್ರದ ನೆಲವಾಸಿ [[ಮಾಂಸಾಹಾರಿ]] ಪ್ರಾಣಿ. ಹೆಚ್ಚುಕಡಿಮೆ ಅಷ್ಟೇ ಗಾತ್ರದ [[ಸರ್ವಭಕ್ಷಕ]] [[ಕೊಡಿಯಾಕ್‌ ಕರಡಿ]]ಯಂತೆಯೇ ಇದು ಕರಡಿಗಳಲ್ಲಿ ಅತಿ ದೊಡ್ಡ ಜಾತಿಯಾಗಿದೆ.<ref>{{cite web | url = http://www.fws.gov/endangered/factsheets/polar_bear.pdf | format = PDF | title = Polar bear, (Ursus maritimus) | publisher = U.S. Fish and Wildlife service | accessdate = 9 September 2009 | quote = Appearance. The polar bear is the largest member of the bear family, with the exception of Alaska’s Kodiak brown bears, which equal polar bears in size. | archiveurl = https://web.archive.org/web/20080605045644/http://www.fws.gov/endangered/factsheets/polar_bear.pdf | archivedate = 5 June 2008 }} ([http://ecos.fws.gov/speciesProfile/SpeciesReport.do?spcode=A0IJ ಸ್ಥೂಲ ಸಮೀಕ್ಷಾ ಪುಟ] {{Webarchive|url=https://web.archive.org/web/20090418222432/http://ecos.fws.gov/speciesProfile/SpeciesReport.do?spcode=A0IJ |date=2009-04-18 }})</ref> ದೊಡ್ಡ ಗಂಡು ಹಿಮಕರಡಿಯು ಸುಮಾರು {{convert|350|-|680|kg|abbr=on}},<ref name="Animal">{{cite book |last=Kindersley |first= Dorling |year=2001,2005 |title=Animal |location=New York City |publisher=DK Publishing |isbn=0-7894-7764-5}}</ref> ತೂಕ ಹೊಂದಿರುತ್ತದೆ, ದೊಡ್ಡ ಹೆಣ್ಣು ಹಿಮಕರಡಿಯು ಇದರ ಅರ್ಧದಷ್ಟಿರುತ್ತದೆ. ಹಿಮಕರಡಿಯು [[ಕಂದುಬಣ್ಣದ ಕರಡಿ]]ಗೆ ಹತ್ತಿರ ಸಂಬಂಧ ಹೊಂದಿದ್ದರೂ ಸಹ, ತನ್ನದೇ ಆದ [[ವಿಶೇಷ ಪರಿಸರೀಯ ಸ್ಥಾನ]]ವನ್ನು ಕಲ್ಪಿಸಿಕೊಳ್ಳಲು ಇದು ವಿಕಸನ ಹೊಂದಿದೆ. ಇದು ಬಹಳ ತಣ್ಣನೆಯ ಉಷ್ಣಾಂಶಗಳಿಗೆ ಹೊಂದಿಕೊಳ್ಳಲು ಮತ್ತು ಹಿಮ, ಇಬ್ಬನಿ ಮತ್ತು ನೀರಿನಲ್ಲಿ ಸಂಚರಿಸಲು ಹಲವು ಶಾರೀರಿಕ ಲಕ್ಷಣಗಳನ್ನು ಕಲ್ಪಿಸಿಕೊಂಡಿದೆ. ತನ್ನ ಆಹಾರದ ಪ್ರಮುಖಾಂಶವಾಗಿರುವ [[ನೀರುನಾಯಿ]]ಗಳನ್ನು ಬೇಟೆಯಾಡಲು ತಕ್ಕುದಾದ ಲಕ್ಷಣಗಳನ್ನು ಹೊಂದಿದೆ.<ref>{{cite web |url=http://animaldiversity.ummz.umich.edu/site/accounts/information/Ursus_maritimus.html |title=Ursus Maritimus |accessdate=27 October 2007 |last=Gunderson |first=Aren |year=2007 |work=Animal Diversity Web |publisher=University of Michigan Museum of Zoology}}</ref> ಹಲವು ಹಿಮಕರಡಿಗಳು ನೆಲೆಯಲ್ಲಿ ಜನಿಸಿದರೂ ಸಹ, ತಮ್ಮ ಬಹಳಷ್ಟು ಸಮಯವನ್ನು ಸಮುದ್ರದಲ್ಲಿಯೇ ಕಳೆಯಲು ಇಚ್ಛಿಸುತ್ತವೆ. ಅದಕ್ಕಾಗಿಯೇ ಇದರ ವೈಜ್ಞಾನಿಕ ಹೆಸರು '[[ಕಡಲ]]‌ ಕರಡಿ ([[maritime]] bear)'. ಇವು ಕೇವಲ [[ಸಮುದ್ರದ ಇಬ್ಬನಿ]]ಯಲ್ಲಿಯೇ ಸುಸಂಗತವಾಗಿ ಬೇಟೆಯಾಡಬಲ್ಲದು. ಹಾಗಾಗಿ ಇ‌ವು ವರ್ಷದ ಬಹಳಷ್ಟು ಸಮಯವನ್ನು ಇಬ್ಬನಿಗಟ್ಟಿದ ಸಮುದ್ರದಲ್ಲಿಯೇ ಕಳೆಯುತ್ತವೆ. ಹಿಮಕರಡಿಯನ್ನು '[[ಅಳಿವಿಗೆ ಈಡಾಗಬಹುದಾದ ಪ್ರಭೇದ]]' ಎಂದು ವಿಂಗಡಿಸಲಾಗಿದೆ. ಹಿಮಕರಡಿಗಳ 19 ಉಪಪ್ರಭೇದಗಳಲ್ಲಿ 8 ಪ್ರಭೇದಗಳ ಅವಸಾನವಾಗುತ್ತಿದೆ.<ref name="pbsg2009">IUCN ಪೊಲರ್‌ ಬೇರ್‌ ಸ್ಪೆಷಲಿಸ್ಟ್‌ ಗ್ರೂಪ್‌, 2009.[http://pbsg.npolar.no/en/meetings/press-releases/15-Copenhagen.html 2009ರಲ್ಲಿ ಡೆನ್ಮಾರ್ಕ್‌ನ ಕೊಪನ್‌ಹ್ಯಾಗೆನ್‌ನಲ್ಲಿ ನಡೆದ PBSGನ 15ನೆಯ ಸಭೆ: ಸುದ್ದಿ ಬಿಡುಗಡೆ] {{Webarchive|url=https://web.archive.org/web/20100708215730/http://pbsg.npolar.no/en/meetings/press-releases/15-Copenhagen.html |date=2010-07-08 }} ದಿನಾಂಕ 10 ಜನವರಿ 2010ರಂದು ಪುನರ್ಪಡೆದದ್ದು.</ref> ದಶಕಗಳ ಕಾಲದಿಂದಲೂ, ಲಂಗುಲಗಾಮಿಲ್ಲದ ಹಿಮಕರಡಿಗಳ ಬೇಟೆ {{Clarify|date=February 2010|reason=See talk page, "Purpoted Population Recovery"}} ಮತ್ತು ಮಾರಣಹೋಮವಾಗುತ್ತಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಪ್ರಭೇದದ ಉಳಿವಿನ ಕುರಿತು ತಳಮಳ ವ್ಯಕ್ತವಾಗುತ್ತಿದೆ. ಬೇಟೆ ನಿಯಂತ್ರಣಾ ಕ್ರಮಗಳು ಮತ್ತು ಕೋಟಾಗಳು ಜಾರಿಗೊಳಿಸಿದ ನಂತರ ಹಿಮಕರಡಿಗಳ ಸಂಖ್ಯೆ ಪುನಃ ಹೆಚ್ಚಾಗುತ್ತಿದೆ. {{Citation needed|date=February 2010}} ಸಾವಿರಾರು ವರ್ಷಗಳಿಂದಲೂ, [[ಆರ್ಕ್ಟಿಕ್]]‌ನಲ್ಲಿ ವಾಸಿಸುವ [[ಬುಡಕಟ್ಟು ಜನತೆ]]ಯ ಭೌತದ್ರವ್ಯದ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಜೀವನದಲ್ಲಿ ಹಿಮಕರಡಿಯು ಪ್ರಮುಖ ಸ್ಥಾನವನ್ನು ಹೊಂದಿದೆ. ಅವರ ಸಂಸ್ಕೃತಿಯಲ್ಲಿ ಹಿಮಕರಡಿಯ ಬೇಟೆಯು ಪ್ರಮುಖ ಅಂಶವಾಗುಳಿದಿದೆ. [[ಜಾಗತಿಕ ಉಷ್ಣಾಂಶ ಏರಿಕೆ]] ಹಿಮಕರಡಿಗೆ ಬಹಳ ಗಮನಾರ್ಹ ಅಪಾಯ ಎಂದು [[IUCN]] ಸೂಚಿಸಿದೆ. ಏಕೆಂದರೆ, ಸಮುದ್ರದ ಇಬ್ಬನಿ ಕರಗುವುದರಿಂದ ಹಿಮಕರಡಿ ಆಹಾರ ಹುಡುಕುವ ಸಾಮರ್ಥ್ಯಕ್ಕೆ ಅಡೆತಡೆಯುಂಟಾಗುತ್ತದೆ. 'ಹವಾಗುಣದ ಪರಿವರ್ತನೆಗಳು ಇದೇ ರೀತಿ ಮುಂದುವರೆದಲ್ಲಿ, 100 ವರ್ಷಗಳಲ್ಲಿ ಹಿಮಕರಡಿಗಳು ತಮ್ಮ ವ್ಯಾಪ್ತಿಯಿಂದ ಸಂಪೂರ್ಣವಾಗಿ ಅಳಿದುಹೋಗುವ ಸಾಧ್ಯತೆಯಿದೆ' ಎಂದು IUCN ತಿಳಿಸಿದೆ.<ref name="iucn">{{IUCN2006|assessors=Schliebe ''et al.''|year=2008|id=22823|title=Ursus maritimus|downloaded=9 May 2006}} ದತ್ತಾಂಶ ನಮೂದನೆಯು ಈ ಪ್ರಭೇದವು ಏಕೆ ಅಳಿವಿಗೆ ಈಡಾಗಬಹುದು ಎಂದು ಪರಿಗಣಿಸಲಾಗಿದೆ ಎಂಬುದರ ಬಗ್ಗೆ ಸಮರ್ಥನೆಯ ಸಹ ಸುದೀರ್ಘ ವಿವರಣೆ.</ref> ದಿನಾಂಕ 14 ಮೇ 2008ರಂದು, [[ಅಮೆರಿಕಾ ಸಂಯುಕ್ತ ಸಂಸ್ಥಾನದ ಒಳನಾಡು ವಿಭಾಗ]]ವು [[ವಿಪತ್ತಿಗೊಳಗಾದ ಪ್ರಭೇದ ಕಾಯಿದೆ]]ಯಡಿ ಹಿಮಕರಡಿಯನ್ನು [[ಅಪಾಯಕ್ಕೀಡಾಗಿರುವ ಪ್ರಭೇದ]]ಗಳ ಪಟ್ಟಿಯಲ್ಲಿ ಸೇರಿಸಿತು. == ನಾಮಕರಣ ಮತ್ತು ವ್ಯುತ್ಪತ್ತಿ ಶಾಸ್ತ್ರ == ಹಿಮಕರಡಿ ಒಂದು ವಿಶಿಷ್ಟ ಪ್ರಭೇದ ಎಂದು [[ಕಾಂಸ್ಟಾಂಟಿನ್‌ ಜಾನ್‌ ಫಿಪ್ಸ್]]‌ ಮೊದಲ ಬಾರಿಗೆ ವಿವರಿಸಿದ್ದರು.<ref name="iucn"/> ಅವರು ಹಿಮಕರಡಿಯ ನೈಸರ್ಗಿಕ ವಾಸಸ್ಥಾನವನ್ನು ಗಮನಿಸಿ, ''ಅರ್ಸಸ್‌ ಮೆರಿಟೈಮಸ್'' ([[ಲ್ಯಾಟೀನ್]]‌: 'ಕಡಲ ಕರಡಿ')‌ <ref name="LatDic">{{cite book | last=Kidd |first=D.A. |year=1973 |title= Collins Latin Gem Dictionary |publisher= Collins |location= London |isbn=0-00-458641-7}}</ref> ಎಂಬ [[ವೈಜ್ಞಾನಿಕ ಹೆಸರ]]ನ್ನು ಸೂಚಿಸಿದರು. [[ಇನೂಯಿಟ್‌]] ಜನತೆಯು ತಮ್ಮ ಭಾಷೆ [[ಇನುಪಿಯಾಖ್]]‌ ಭಾಷೆಯಲ್ಲಿ ಹಿಮಕರಡಿಯನ್ನು ''[[ನಾನೂಕ್]]'' <ref>{{Cite web |url=http://www.marinemammalcenter.org/learning/education/mammalinfo/polarbear.asp |title=ದಿ ಮೆರೈನ್‌ ಮ್ಯಾಮಲ್‌ ಸೆಂಟರ್‌ |access-date=2010-05-12 |archive-date=2009-06-04 |archive-url=https://web.archive.org/web/20090604063108/http://www.marinemammalcenter.org/learning/education/mammalinfo/polarbear.asp |url-status=dead }}</ref> (''nanuuq'' ಎಂದು ಲಿಪ್ಯಂತರ) ಎಂದು ಉಲ್ಲೇಖಿಸುತ್ತದೆ.‌ <ref>[http://www.thearcticsounder.com/news/show/1309 ದಿ ಆರ್ಕ್ಟಿಕ್‌ ಸೌಂಡರ್‌]</ref> [[ಯುಪಿಕ್]]‌ ಜನತೆಯೂ ಸಹ ತಮ್ಮ [[ಸೈಬೀರಿಯನ್‌ ಯುಪಿಕ್]]‌ ಭಾಷೆಯಲ್ಲಿ ಹಿಮಕರಡಿಯನ್ನು ''ನಾನೂಕ್'' ‌ ಎಂದು ಉಲ್ಲೇಖಿಸುತ್ತದೆ. {{Citation needed|date=September 2008}} [[ಚುಕ್ಚಿ ಭಾಷೆ]]ಯಲ್ಲಿ ಹಿಮಕರಡಿಯನ್ನು ''ಉಮ್ಕಾ'' ಎನ್ನಲಾಗಿದೆ. ರಷ್ಯನ್‌ ಭಾಷೆಯಲ್ಲಿ, ಅದನ್ನು ಸಾಮಾನ್ಯವಾಗಿ бе́лый медве́дь (''bélyj medvédj'' , ಬಿಳಿಯ ಕರಡಿ) ಎನ್ನಲಾಗಿದೆ. ಆದರೂ, ошку́й (''Oshkúj'' ) ಎಂಬ ಹಳೆಯ ಪದವೂ ಸಹ ಬಳಕೆಯಲ್ಲಿದೆ. ಇದು [[ಕೊಮಿ]] ''ಒಸ್ಕಿ'' , (ಕರಡಿ) ಎಂಬ ಪದಗಳಿಂದ ಉದ್ಭವವಾಗಿತ್ತು.<ref>{{Cite web |url=http://www.nicomant.fils.us.edu.pl/jrn/2000/j12/pril/etim-zv.html |title=Этимологический Словарь - ಪೀಟರ್‌ ಸಿಜರ್ವಿನ್ಸ್ಕಿ → ಒಷ್ಕುಯ್‌ |access-date=2010-05-12 |archive-date=2008-05-04 |archive-url=https://web.archive.org/web/20080504040221/http://www.nicomant.fils.us.edu.pl/jrn/2000/j12/pril/etim-zv.html |url-status=deviated |archivedate=2008-05-04 |archiveurl=https://web.archive.org/web/20080504040221/http://www.nicomant.fils.us.edu.pl/jrn/2000/j12/pril/etim-zv.html }}</ref> ಫ್ರೆಂಚ್‌ ಭಾಷೆಯಲ್ಲಿ ಹಿಮಕರಡಿಯನ್ನು ''ಆವರ್ಸ್‌ ಬ್ಲಾಂಕ್‌'' (ಬಿಳಿಯ ಕರಡಿ) ಅಥವಾ ''ಆವರ್ಸ್‌ ಪೊಲೇರ್'' ‌ (ಹಿಮಕರಡಿ) ಎಂದು ಉಲ್ಲೇಖಿಸಲಾಗಿದೆ.<ref>[http://grandquebec.com/faune-quebecoise/ours-polaire ಗ್ರ್ಯಾಂಡ್‌ ಕ್ವೀಬೆಕ್‌]</ref> ನಾರ್ವೇಜಿಯನ್‌-ಆಡಳಿತದ [[ಸ್ವಾಲ್ಬಾರ್ಡ್]]‌ ದ್ವೀಪಸಮೂಹದಲ್ಲಿ ಹಿಮಕರಡಿಯನ್ನು ''Isbjørn'' (ಇಬ್ಬನಿ ಕರಡಿ) ಎನ್ನಲಾಗಿದೆ. ಹಿಂದೆ, ಹಿಮಕರಡಿಯನ್ನು ತನ್ನದೇ [[ಪ್ರಭೇದ]] ''ಥಾಲಾರ್ಕ್ಟೊಸ್‌'' ನಲ್ಲಿ ವಿಂಗಡಿಸಲಾಗಿತ್ತು.<ref name="Liddell 1980">[[ಪುರಾತನ ಗ್ರೀಕ್‌]] ಶಬ್ದಗಳಾದ ''ಥಲಾಸ್ಸಾ'' /θαλασσα 'ಸಮುದ್ರ' ಹಾಗೂ ''ಆರ್ಕ್ಟೊಸ್‌'' /αρκτος 'ಕರಡಿ' ಶಬ್ದಗಳನ್ನು ಜೋಡಿಸಿ, ಹಾಗೂ, [[ಅರ್ಸಾ ಮೇಜರ್‌]], 'ಉತ್ತರ' ಅಥವಾ 'ಉತ್ತರ ಧ್ರುವೀಯ'ಕ್ಕೆ ಉಲ್ಲೇಖನ ಹೊಂದಿದೆ. {{cite book | author = [[Henry George Liddell|Liddell, Henry George]] and [[Robert Scott (philologist)|Robert Scott]] | year = 1980 | title = [[A Greek-English Lexicon]] (Abridged Edition) | publisher = [[Oxford University Press]] | location = United Kingdom | isbn = 0-19-910207-4}}</ref> ಆದರೆ, [[ಹಿಮಕರಡಿಗಳು ಮತ್ತು ಕಂದು ಕರಡಿಗಳ]] ನಡುವಿನ ಸಂಕರಗಳ ಸಾಕ್ಷ್ಯ ಮತ್ತು ಇವೆರಡೂ ಪ್ರಭೇದಗಳ ವಿಕಸನಾತ್ಮಕ ದಿಕ್ಚ್ಯುತಿಯು ಈ ಪ್ರತ್ಯೇಕ ಪ್ರಭೇದದ ಸ್ಥಾಪನೆಯನ್ನು ಸಮರ್ಥಿಸುವುದಿಲ್ಲ. ಹಾಗಾಗಿ, ಇಂದು ಒಪ್ಪಲಾದ ವೈಜ್ಞಾನಿಕ ಹೆಸರು ''ಉರ್ಸಸ್‌ ಮೆರಿಟೈಮಸ್'' ‌ ಆಗಿದೆ. ಫಿಪ್ಸ್‌ ಮೂಲತಃ ಇದೇ ಹೆಸರನ್ನು ಪ್ರಸ್ತಾಪಿಸಿದ್ದರು.<ref name="IUCN">{{cite web | last = | first = | title = IUCN Red List: ''Ursus maritimus'' | url = {{IUCNlink|22823}}| accessdate = 15 February 2008}}</ref> == ಜೀವವರ್ಗೀಕರಣ ಶಾಸ್ತ್ರ ಮತ್ತು ವಿಕಸನ == [[ಚಿತ್ರ:Polarbearonice.jpg|thumb|right|ನೀರುನಾಯಿ (ಸೀಲ್‌)ಗಳನ್ನು ಬೇಟೆಯಾಡಲು ಹಿಮಕರಡಿಗಳು ಸಮುದ್ರದ ಇಬ್ಬನಿಯನ್ನು ವೇದಿಕೆಯಾಗಿ ಬಳಸುತ್ತವೆ.ದೊಡ್ಡ ಪಾದಗಳು, ಮೊನಚಾದ, ಸ್ಥೂಲವಾದ ಉಗುರುಗಳು ಈ ಪರಿಸರಕ್ಕೆ ಹೊಂದಿಕೊಳ್ಳುವಂತಿವೆ.]] ಸುಮಾರು 38 ದಶಲಕ್ಷ ವರ್ಷಗಳ ಹಿಂದೆ, ಕರಡಿಯ [[ಕುಟುಂಬ]] ಉರ್ಸಿಡೇ (Ursidae) ಇತರೆ ಮಾಂಸಾಹಾರಿ ಸಸ್ತನಿ ಕುಟುಂಬಗಳಿಂದ ಪ್ರತ್ಯೇಕವಾಯಿತು ಎಂದು ನಂಬಲಾಗಿದೆ. ಸುಮಾರು 4.2 ದಶಲಕ್ಷ ವರ್ಷಗಳ ಹಿಂದೆ ಉರ್ಸಿನೇ (Ursinae) ಉಪಕುಟುಂಬವು ಉಗಮಿಸಿತು. ಪಳೆಯುಳಿಕೆ ಮತ್ತು DNA ಇವೆರಡರ ಸಾಕ್ಷ್ಯಾಧಾರಗಳ ಪ್ರಕಾರ, ಹಿಮಕರಡಿಯು ಸ್ಥೂಲವಾಗಿ 150,000 ವರ್ಷಗಳ ಹಿಂದೆ ಕಂದು ಕರಡಿ ''ಉರ್ಸಸ್‌ ಆರ್ಕ್ಟೊಸ್ (Ursus arctos)'' ‌ನಿಂದ ದಿಕ್ಚ್ಯುತಿ ಹೊಂದಿತು.<ref name="Lindqvist">{{Cite journal |title=Complete mitochondrial genome of a Pleistocene jawbone unveils the origin of polar bear |first=Charlotte |last=Lindqvist |first2=Stephan C. |last2=Schuster |first3=Yazhou |last3=Sun |first4=Sandra L. |last4=Talbot |first5=Ji |last5=Qi |first6=Aakrosh |last6=Ratan |first7=Lynn P. |last7=Tomsho |first8=Lindsay |last8=Kasson |first9=Eve |last9=Zeyl |journal=[[Proceedings of the National Academy of Sciences|PNAS]] |volume=107 |issue=11 |pages=5053–5057 |doi=10.1073/pnas.0914266107 |year=2010 }}.</ref> [[ಪ್ರಿನ್ಸ್‌ ಚಾರ್ಲ್ಸ್‌ ಫೋರ್ಲೆಂಡ್]]‌ನಲ್ಲಿ 2004ದ ಇಸವಿಯಲ್ಲಿ ಪತ್ತೆಯಾದ ಸುಮಾರು 130,000ದಿಂದ 110,000 ವರ್ಷ ಹಳೆಯ ದವಡೆ ಮೂಳೆಯು, ಹಿಮಕರಡಿಯ ಅತ್ಯಂತ ಹಳೆಯ [[ಪಳೆಯುಳಿಕೆ]]ಯಾಗಿದೆ.<ref name="Lindqvist"/> ಹತ್ತರಿಂದ ಇಪ್ಪತ್ತು ಸಾವಿರ ವರ್ಷಗಳ ಹಿಂದೆ, ಹಿಮಕರಡಿಯ [[ದವಡೆ ಹಲ್ಲಿನ ರೂಪ]]ವು ಕಂದುಕರಡಿಯದಕ್ಕಿಂತಲೂ ಗಮನಾರ್ಹವಾಗಿ ಬದಲಾಯಿತು ಎಂದು ಪಳೆಯುಳಿಕೆಗಳು ತೋರಿಸುತ್ತವೆ. [[ಪ್ಲೀಸ್ಟೊಸೀನ್]]‌ ಯುಗದಲ್ಲಿ ಹಿಮಕ್ರಿಯೆಯಾಗಿ ಪ್ರತ್ಯೇಕಗೊಂಡ ಕಂದು ಕರಡಿಗಳ ಗುಂಪಿನಿಂದ ಹಿಮಕರಡಿಗಳು ದಿಕ್ಚ್ಯುತಿಯಾದವು ಎಂದು ನಂಬಲಾಗಿದೆ.<ref name="DeMaster1981"/> ಇನ್ನಷ್ಟು ಇತ್ತೀಚೆಗಿನ ತಳೀಯ ಅಧ್ಯಯನಗಳು, ಕಂದು ಕರಡಿಯ ಕೆಲವು [[ಏಕಮೂಲ ವರ್ಗ]]ಗಳು ಇತರೆ ಕಂದು ಕರಡಿಗಳ ವರ್ಗಕ್ಕಿಂತಲೂ ಹಿಮಕರಡಿಗಳಿಗೆ ನಿಕಟ ಸಂಬಂಧ ಹೊಂದಿವೆ.<ref name="Waits">{{cite web |url= http://www.cnrhome.uidaho.edu/documents/Waits%20et%20al%201998%20cb.pdf%26pid%3D78496%26doc%3D1 |title= Mitochondrial DNA Phylogeography of the North American Brown Bear and Implications for Conservation |accessdate= 1 August 2006 |author= Lisette P. Waits, Sandra L. Talbot, R.H. Ward and G. F. Shields |year= 1998 |month= April |publisher= Conservation Biology |pages= 408–417 |archive-date= 12 ಮೇ 2011 |archive-url= https://web.archive.org/web/20110512212252/http://www.cnrhome.uidaho.edu/documents/Waits%20et%20al%201998%20cb.pdf%26pid%3D78496%26doc%3D1 |url-status= deviated |archivedate= 12 ಮೇ 2011 |archiveurl= https://web.archive.org/web/20110512212252/http://www.cnrhome.uidaho.edu/documents/Waits%20et%20al%201998%20cb.pdf%26pid%3D78496%26doc%3D1 }}</ref> ಇದರ ಅರ್ಥ, ಕೆಲವು [[ಪ್ರಭೇದ ಕಲ್ಪನೆ]]ಗಳ ಪ್ರಕಾರ ಹಿಮಕರಡಿಯು ನೈಜ ಪ್ರಭೇದವಲ್ಲ.<ref>{{Cite journal |last=Marris |first=E. |year=2007 |journal=[[Nature (journal)|Nature]] |title=Linnaeus at 300: The species and the specious |volume=446 |issue=7133 |pages=250–253 |doi=10.1038/446250a }}.</ref> ಜೊತೆಗೆ, ಹಿಮಕರಡಿಗಳು ಕಂದು ಕರಡಿಗಳೊಂದಿಗೆ ಸಂಕರೀಕರಿಸಿ, ಫಲವತ್ತಾದ [[ಕಂದುಕರಡಿ-ಹಿಮಕರಡಿ ಸಂಕರ]]ಗಳನ್ನು ಹುಟ್ಟುಹಾಕಬಹುದು.<ref name="DeMaster1981">{{Cite book | last1=DeMaster | first1=Douglas P. | last2=Stirling | first2=Ian | author2-link=Ian Stirling | date=8 May 1981 | title=Ursus Maritimus | periodical=Mammalian Species | publisher=[[American Society of Mammalogists]] | volume=145 | pages=1–7 | url=http://links.jstor.org/sici?sici=0076-3519(19810508)2%3A145%3C1%3AUM%3E2.0.CO%3B2-D | doi=10.2307/3503828 | oclc=46381503 | accessdate=21 January 2008 | journal=Mammalian Species | year=1981 | issue=145}}</ref><ref name="Schliebe 2006">{{Cite book | last1 =Schliebe | first1 =Scott | last2 =Evans | first2 =Thomas | last3 =Johnson | first3 =Kurt | last4 =Roy | first4 =Michael | last5 =Miller | first5 =Susanne | last6 =Hamilton | first6 =Charles | last7 =Meehan | first7 =Rosa | last8 =Jahrsdoerfer | first8 =Sonja | date =21 December 2006 | title =Range-wide Status Review of the Polar Bear (Ursus maritimus) | place =Anchorage, Alaska | publisher =[[U.S. Fish and Wildlife Service]] | url =http://alaska.fws.gov/fisheries/mmm/polarbear/pdf/Polar_Bear_%20Status_Assessment.pdf | format =PDF | accessdate =31 October 2007 | archive-date =10 ಮೇ 2009 | archive-url =https://web.archive.org/web/20090510095701/http://alaska.fws.gov/fisheries/mmm/polarbear/pdf/Polar_Bear_%20Status_Assessment.pdf | url-status =deviated | archivedate =10 ಮೇ 2009 | archiveurl =https://web.archive.org/web/20090510095701/http://alaska.fws.gov/fisheries/mmm/polarbear/pdf/Polar_Bear_%20Status_Assessment.pdf }}</ref> ಇವೆರಡೂ ಪ್ರಭೇದಗಳು ಕೇವಲ ಇತ್ತೀಚೆಗೆ ದಿಕ್ಚ್ಯುತಿಯಾಗಿದ್ದು ಅವು ತಳೀಯವಾಗಿ ಒಂದೇ ರೀತಿಯದ್ದಾಗಿವೆ ಎಂಬುದನ್ನು ಸೂಚಿಸುತ್ತದೆ.<ref name="first">{{cite book|last=Stirling |first= Ian |year=1988 |title= Polar Bears |location= Ann Arbor |publisher= University of Michigan Press |isbn= 0-472-10100-5 |chapter= The First Polar Bears}}</ref> ಆದಾಗ್ಯೂ, ಒಂದು ಪ್ರಭೇದವು ಇನ್ನೊಂದರ ಪರಿಸರೀಯ ಸ್ಥಾನದಲ್ಲಿ ಬಹಳ ಕಾಲ ಉಳಿಯದು ಹಾಗೂ, [[ಆಕೃತಿ]], ಚಯಾಪಚಯ, ಸಾಮಾಜಿಕ ಮತ್ತು ಆಹಾರ-ಸೇವನೆಯ ವರ್ತನೆಗಳು ಮತ್ತು ಇತರೆ [[ಪ್ರಕಟಲಕ್ಷಣ]]ಗಳು ಎರಡು ಪ್ರಭೇದಗಳಲ್ಲಿ ಬೇರೆ-ಬೇರೆ ರೀತಿಯದ್ದಾಗಿರುವುದರಿಂದ, ಎರಡೂ ಕರಡಿಗಳನ್ನು ಪ್ರತ್ಯೇಕ ಪ್ರಭೇದಗಳನ್ನಾಗಿ ವಿಂಗಡಿಸಲಾಗಿದೆ.<ref name="first"/> ಹಿಮಕರಡಿಯನ್ನು ಮೂಲತಃ ದಾಖಲಿಸಿದಾಗ, ಎರಡು ಉಪಪ್ರಭೇದಗಳನ್ನು ಗುರುತಿಸಲಾಯಿತು: 1774ರಲ್ಲಿ ಕಾಂಸ್ಟನ್ಟೀನ್‌ ಜೆ. ಫಿಪ್ಸ್‌ರಿಂದ ''ಉರ್ಸಸ್‌ ಮೆರಿಟೈಮಸ್‌ (Ursus maritimus)'' ಮತ್ತು 1776ರಲ್ಲಿ ಪೀಟರ್‌ ಸೈಮನ್‌‌ ಪಲ್ಲಸ್‌ರಿಂದ ''ಉರ್ಸಸ್‌ ಮೆರಿಟೈಮಸ್‌ ಮೆರೈನಸ್‌ (Ursus maritimus marinus)'' <ref>{{Cite book | last =Rice | first =Dale W. | year =1998 | title =Marine Mammals of the World: Systematics and Distribution | volume =4 | series =Special Publications of the Society for Marine Mammals | place =Lawrence, Kansas | publisher =The Society for Marine Mammalogy | isbn =1-891276-03-4}}</ref> ಈ ಪ್ರತ್ಯೇಕತೆಯನ್ನು ಅನೂರ್ಜಿತಗೊಳಿಸಲಾಗಿದೆ. ಒಂದು ಪಳೆಯುಳಿಕೆಯ ಉಪಪ್ರಭೇದವನ್ನು ಗುರುತಿಸಲಾಗಿದೆ. ''[[ಉರ್ಸಸ್‌ ಮೆರಿಟೈಮಸ್‌ ಟಿರನಸ್]]'' ‌ - ಇದು ''ಉರ್ಸಸ್‌ ಅರ್ಕ್ಟೊಸ್'' ‌ನಿಂದ ಉಗಮಿಸಿದ್ದು, ಪ್ಲೀಸ್ಟೋಸೀನ್‌ ಯುಗದಲ್ಲಿ ಅಳಿಸಿಹೋಯಿತು. ''U.m. tyrannus'' ಈಗ ಬದುಕುಳಿದುರುವ ಪ್ರಭೇದಗಳಿಗಿಂತಲೂ ಗಮನಾರ್ಹವಾಗಿ ದೊಡ್ಡ ಗಾತ್ರದ್ದಾಗಿತ್ತು.<ref name="DeMaster1981"/> [[ಚಿತ್ರ:Polar bears near north pole.jpg|thumb|left|ಉತ್ತರ ಧ್ರುವದಿಂದ ಜಲಾಂತರ್ಗಾಮಿ USS ಹೊನೊಲುಲು [45]ವನ್ನು ಪರೀಕ್ಷಿಸುತ್ತಿರುವ ಹಿಮಕರಡಿಗಳು.]] == ಹಿಮಕರಡಿಗಳ ಸಂಖ್ಯೆ ಮತ್ತು ಅವುಗಳ ವ್ಯಾಪಿಸುವಿಕೆ == ಹಿಮಕರಡಿಗಳು ಆರ್ಕ್ಟಿಕ್‌ ವೃತ್ತ ಮತ್ತು ಅಕ್ಕಪಕ್ಕದ ನೆಲೆಗಳಲ್ಲಿ ವಾಸಿಸುತ್ತವೆ. ಇಂತಹ ದೂರದ ವಾಸಸ್ಥಾನದಲ್ಲಿ ಯಾವುದೇ ಮಾನವ ವಾಸಸ್ಥಳವಿರದ ಕಾರಣ, [[ಈಗಲೂ ಇರುವ]] ಬೇರೇ ಯಾವುದೇ [[ಮಾಂಸಾಹಾರಿ ಪ್ರಾಣಿ]]ಗೆ ಹೋಲಿಸಿದರೆ, ಹಿಮಕರಡಿಯು ತನ್ನ ಮೂಲ ವ್ಯಾಪ್ತಿಯ ಹೆಚ್ಚು ಭಾಗವನ್ನು ಉಳಿಸಿಕೊಂಡಿದೆ.<ref name="derocher2004"/> 88°ಗೂ ಉತ್ತರ ಭಾಗದಲ್ಲಿ ಹಿಮಕರಡಿಗಳು ವಿರಳವಾಗಿವೆಯಾದರೂ, ಹಿಮಕರಡಿಗಳು ಆರ್ಕ್ಟಿಕ್‌ನಾದ್ಯಂತ ವ್ಯಾಪಿಸಿ, ಕೆನಡಾದ [[ಜೇಮ್ಸ್‌ ಬೇ]]ಯಷ್ಟು ದೂರದ ದಕ್ಷಿಣದ ವರೆಗೂ ವ್ಯಾಪಿಸಿವೆ. ಅವುಗಳು ಕೆಲವೊಮ್ಮೆ ಸಮುದ್ರ ಇಬ್ಬನಿಯೊಂದಿಗೆ [[ತೇಲ]]ಬಹುದು. ನಾರ್ವೇಜಿಯನ್‌ ಮುಖ್ಯಭೂಮಿಯಲ್ಲಿರುವ [[ಬರ್ಲೆವಾಗ್]]‌ ಹಾಗೂ [[ಒಖೊಟ್ಸ್ಕ್‌ ಸಮುದ್ರ]]ದಲ್ಲಿ [[ಕುರಿಲ್‌ ಐಲೆಂಡ್]]‌ನ ನಷ್ಟು ದೂರದ ದಕ್ಷಿಣದಲ್ಲಿಯೂ ಹಿಮಕರಡಿಗಳು ಕಂಡುಬಂದದ್ದು ವರದಿಯಾಗಿವೆ. ವ್ಯಾಪ್ತಿಯನ್ನು ಸರಿಯಾದ ರೀತಿಯಲ್ಲಿ ಅಧ್ಯಯನ ಮಾಡಿಲ್ಲದ ಕಾರಣ, ವಿಶ್ವಾದ್ಯಂತ ಎಷ್ಟು ಹಿಮಕರಡಿಗಳಿವೆಯೆಂದು ಅಂದಾಜು ಮಾಡಲಾಗದು. ಆದರೆ, ಜೀವವಿಜ್ಞಾನಿಗಳ ಅಂದಾಜಿನ ಪ್ರಕಾರ ವಿಶ್ವಾದ್ಯಂತ 20,000ದಿಂದ 25,000 ಹಿಮಕರಡಿಗಳಿವೆ.<ref name="iucn31"/><ref name="PBI"/> ಇದರಲ್ಲಿ 19 ಸಾಮಾನ್ಯವಾಗಿ ಗುರುತಿಸಲಾದ ಉಪಸಂಖ್ಯೆಗಳಿವೆ.<ref name="PBI"/><ref name="PBSG14">{{cite conference | year = 2005 | month = June | title = Status of the Polar Bear | conference = Polar Bears | conferenceurl = http://pbsg.npolar.no/ | booktitle = Proceedings of the 14th Working Meeting of the IUCN/SSC Polar Bear Specialist Group | editor = Compiled and edited by Jon Aars | others = Nicholas J. Lunn and Andrew E. Derocher | volume = 32 | publisher = [[IUCN]] | location = Gland, Switzerland | pages = 33–55 | url = http://pbsg.npolar.no/docs/PBSG14proc.pdf | format = PDF | accessdate = 15 September 2007 | id = ISBN 2-8317-0959-8 | archiveurl = https://web.archive.org/web/20070622192916/http://pbsg.npolar.no/docs/PBSG14proc.pdf | archivedate = 22 June 2007 }} HTML ಉದ್ಧೃತಗಳನ್ನೂ ಸಹ ನೋಡಿ: ಇಸವಿ 2005ರಲ್ಲಿ ಹಿಮಕರಡಿಯ ಸಂಖ್ಯಾಸ್ಥಿತಿಯನ್ನು ಸಂಕ್ಷಿಪ್ತವಾಗಿ ವಿವರಿಸುವ [http://pbsg.npolar.no/pop-maps.htm ಸಂಖ್ಯಾ ಸ್ಥಿತಿ ಪರಿಶೀಲನೆ] ಮತ್ತು [http://pbsg.npolar.no/status-table14.htm ಪಟ್ಟಿ 1] {{Webarchive|url=https://web.archive.org/web/20090422084105/http://pbsg.npolar.no/ |date=2009-04-22 }}.</ref> ಉಪಸಂಖ್ಯೆಗಳು ವಿಶಿಷ್ಟ ಕ್ಷೇತ್ರಗಳಿಗೆ ಋತುವಾರು ತಾಳೆಯಾಗುತ್ತಿದ್ದವು. ಆದರೆ [[DNA]] ಅಧ್ಯಯನಗಳ ಪ್ರಕಾರ ಅವುಗಳು ಪುನರುತ್ಪಾದಿಸುವಂತೆ ಪ್ರತ್ಯೇಕಿತವಾಗಿಲ್ಲ.<ref>{{Cite news | last1=Paetkau | first1=S. | last2=Amstrup | first2=C. | last3=Born | first3=E. W. | last4=Calvert | first4=W. | date=October 1999 | title=Genetic structure of the world's polar bear populations | periodical=Molecular Ecology | publisher=Blackwell Science | volume=8 | issue=10 | pages=1571–1584 | url=http://www.biology.ualberta.ca/faculty/andrew_derocher/uploads/abstracts/Paetkau_et_al_1999.pdf |format=PDF| issn=1471-8278 | accessdate=17 November 2007|archiveurl=https://web.archive.org/web/20050525210037/http://www.biology.ualberta.ca/faculty/andrew_derocher/uploads/abstracts/Paetkau_et_al_1999.pdf|archivedate=25 May 2005}}</ref> ಉತ್ತರ ಅಮೆರಿಕಾದಲ್ಲಿರುವ ಹದಿಮೂರೂ ಉಪಸಂಖ್ಯೆಗಳು [[ಬ್ಯೂಫರ್ಟ್‌ ಸಮುದ್ರ]]ದಿಂದ [[ಹಡ್ಸನ್‌ ಬೇ]] ವರೆಗೆ ಹಾಗೂ [[ಬ್ಯಾಫಿನ್‌ ಬೇ]] ಇಂದ [[ಗ್ರೀನ್ಲೆಂಡ್‌]] ವರೆಗೂ ವ್ಯಾಪಿಸಿವೆ. ಯುರೇಷ್ಯಾ ವಲಯದಲ್ಲಿ ಹಿಮಕರಡಿಯ ಸಂಖ್ಯೆಯನ್ನು ಪೂರ್ವ ಗ್ರೀನ್ಲೆಂಡ್‌, [[ಬರೆಂಟ್ಸ್‌ ಸಮುದ್ರ]], [[ಖಾರಾ ಸಮುದ್ರ]], [[ಲ್ಯಾಪ್ಟೆವ್‌ ಸಮುದ್ರ]] ಮತ್ತು [[ಚುಕ್ಚಿ ಸಮುದ್ರ]] ಕ್ಷೇತ್ರಗಳ ಉಪಸಂಖ್ಯೆಗಳಾಗಿ ವಿತರಿತವಾಗಿವೆ. ಆದರೆ, ಬಹಳ ಕಡಿಮೆ ಪ್ರಮಾಣದಲ್ಲಿ [[ಗುರುತಿಸುವಿಕೆ ಮತ್ತು ಮರುಗ್ರಾಹಿಕೆ]] ಮಾಹಿತಿ ಬಹಳ ಸೀಮಿತವಾಗಿರುವುದರಿಂದ ಇಂತಹ ಸಂಖ್ಯೆಯ ರೂಪರಚನೆ ಕುರಿತು ಬಹಳಷ್ಟು ಅನಿಶ್ಚಿತತೆಯಿದೆ. [[ಚಿತ್ರ:Play fight of polar bears edit 1.avi.OGG|250px|thumb|ಆಟವಾಡುತ್ತಿರುವ ಹಿಮಕರಡಿಗಳು]] ವ್ಯಾಪ್ತಿಯು ಐದು ರಾಷ್ಟ್ರಗಳ ಪ್ರಾಂತಗಳನ್ನು ಒಳಗೊಂಡಿದೆ: [[ಡೆನ್ಮಾರ್ಕ್]]‌ ([[ಗ್ರೀನ್ಲೆಂಡ್‌]]), [[ನಾರ್ವೇ]] ([[ಸ್ವಾಲ್ಬಾರ್ಡ್]]‌), ರಷ್ಯಾ, [[US]] ([[ಅಲಾಸ್ಕಾ]]) ಹಾಗೂ [[ಕೆನಡಾ]]. ಇಸವಿ 1973ರಲ್ಲಿ ರಚಿಸಲಾದ [[ಹಿಮಕರಡಿಗಳ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ಒಪ್ಪಂದ]]ವು ಹಿಮಕರಡಿಯ ವ್ಯಾಪ್ತಿಯುದ್ದಕ್ಕೂ ಸಂಶೋಧನೆ ಮತ್ತು ಸಂರಕ್ಷಣಾ ಯತ್ನಗಳ ಕುರಿತು ಸಹಕಾರದ ಅಗತ್ಯವನ್ನು ಸಾರುತ್ತದೆ. ಈ ಐದೂ ರಾಷ್ಟ್ರಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ. ಹಿಮಕರಡಿ ಸಂಖ್ಯೆಗಳ ಜಾಡುಹಿಡಿಯುವ ಆಧುನಿಕ ರೀತಿಗಳನ್ನು ಕೇವಲ 1980ರ ದಶಕಗಳಿಂದ ಅಳವಡಿಸಲಾಗಿವೆ. ವಿಶಾಲ ವ್ಯಾಪ್ತಿಯಲ್ಲಿ ಈ ಕಾರ್ಯವನ್ನು ಸುಸಂಗತವಾಗಿ ನಡೆಸುವುದು ದುಬಾರಿ ವೆಚ್ಚಗಳನ್ನು ಒಳಗೊಳ್ಳುತ್ತದೆ.<ref name="campbell"/> ಹಿಮಕರಡಿಗಳ ಸಂಖ್ಯೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವ ಬಹಳಷ್ಟು ನಿಖರ ರೀತಿಯೆಂದರೆ, ಹೆಲಿಕಾಪ್ಟರ್‌ನಲ್ಲಿ [[ಆರ್ಕ್ಟಿಕ್‌ ವಲಯ]]ದ ಮೇಲೆ ಹಾರಿ, ಹಿಮಕರಡಿಗಳನ್ನು ಪತ್ತೆ ಮಾಡಿ, ಅದರತ್ತ ಶಾಮಕ ಚುಚ್ಚುಮದ್ದು ಹಾರಿಸಿ, ಅದಕ್ಕೆ ಟ್ಯಾಗ್‌ ಹಾಕುವುದು.<ref name="campbell"/> [[ನುನಾವುಟ್‌]]ನಲ್ಲಿ, ಮಾನವ ವಸತಿಗಳ ಸನಿಹದಲ್ಲಿ ಹಿಮಕರಡಿಗಳು ಕಂಡುಬಂದ ಘಟನೆಗಳು ಹೆಚ್ಚಾಗುತ್ತಿವೆಯೆಂದು ಕೆಲವು ಇನೂಯಿಟ್‌ಗಳು ವರದಿ ಮಾಡಿದ್ದಾರೆ. ಇದರಿಂದಾಗಿ ಹಿಮಕರಡಿಗಳ ಸಂಖ್ಯೆ ಹೆಚ್ಚಾಗುತ್ತಿದೆಯೆಂದು ನಂಬಲಾಗಿದೆ. ಹಸಿದ ಹಿಮಕರಡಿಗಳು ಮಾನವ ವಸತಿಗಳ ಸಮೀಪ ಸೇರಿಕೊಳ್ಳುತ್ತಿರಬಹುದು ಎಂದು ವಿಜ್ಞಾನಿಗಳು ಗಮನಿಸಿದ್ದಾರೆ. ಇದರಿಂದಾಗಿ, ಹಿಮಕರಡಿಗಳ ಸಂಖ್ಯೆಯು ಅಂದುಕೊಂಡದ್ದಕ್ಕಿಂತಲೂ ಹೆಚ್ಚಾಗಿದೆ ಎಂಬ ಭ್ರಮೆಯೂ ಉಂಟು.<ref name="campbell">{{cite news |first=Colin |last=Campbell |authorlink= |coauthors=Lunau, Kate |title=The war over the polar bear: Who's telling the truth about the fate of a Canadian icon? |url=http://www.macleans.ca/science/environment/article.jsp?content=20080123_5242_5242&page=1 |work=Maclean's |publisher= |date=25 January 2008 |accessdate=9 March 2008 |archive-date=16 ಮೇ 2012 |archive-url=https://web.archive.org/web/20120516032545/http://www.macleans.ca/science/environment/article.jsp?content=20080123_5242_5242&page=1 |url-status=dead }}</ref> ಸಮರ್ಥಿಸುವಂತಹ ವೈಜ್ಞಾನಿಕ ಅಧ್ಯಯನದ ಬೆಂಬಲವಿಲ್ಲದೆ, ಕೇವಲ ಸಾಂಪ್ರದಾಯಿಕ ಪರಿಸರೀಯ ಜ್ಞಾನದ ಮೇಲೆ ಉಪಸಂಖ್ಯೆಯ ಪ್ರಮಾಣ ಅಥವಾ [[ಉಳಿಸಿಕೊಳ್ಳಬಹುದಾದ ಕುಯ್ಲು]] ಪ್ರಮಾಣಗಳ ಅಂದಾಜು ಮಾಡಬಾರದು' ಎಂದು IUCN ಸಂಸ್ಥೆಯ ಪೋಲರ್‌ ಬೇರ್‌ ಸ್ಪೆಷಲಿಸ್ಟ್‌‌ ಗ್ರೂಪ್‌ ನಿಲುವು ತಿಳಿಸಿದೆ.<ref name="pbsgpr">{{cite conference | year = 2005 | month = June | title = Press Release | conference = Polar Bears | conferenceurl = http://pbsg.npolar.no/ | booktitle = Proceedings of the 14th Working Meeting of the IUCN/SSC Polar Bear Specialist Group | editor = Compiled and edited by Jon Aars | others = Nicholas J. Lunn and Andrew E. Derocher | volume = 32 | publisher = [[IUCN]] | location = Gland, Switzerland | pages = 61–62 | url = http://pbsg.npolar.no/docs/PBSG14proc.pdf | format = PDF | accessdate = 19 April 2008 | id = ISBN 2-8317-0959-8|archiveurl=https://web.archive.org/web/20070622192916/http://pbsg.npolar.no/docs/PBSG14proc.pdf|archivedate=22 June 2007}}</ref> ಗುರುತಿಸಲಾದ ಹತ್ತೊಂಬತ್ತು ಹಿಮಕರಡಿ ಉಪಸಂಖ್ಯೆಗಳಲ್ಲಿ, ಎಂಟು ಅವಸಾನದಲ್ಲಿವೆ, ಮೂರು ಸ್ಥಿರವಾಗಿವೆ, ಒಂದು ಹೆಚ್ಚುತ್ತಿದೆ, ಏಳು ಉಪಸಂಖ್ಯೆಗಳ ಕುರಿತು ಮಾಹಿತಿ ಸಾಲದಾಗಿದೆ.<ref name="pbsg2009"/><ref name="PBI">[http://www.polarbearsinternational.org/bear-facts/ ಹಿಮಕರಡಿಗಳು ಮತ್ತು ಸಂರಕ್ಷಣೆ] {{Webarchive|url=https://web.archive.org/web/20100210010512/http://www.polarbearsinternational.org/bear-facts |date=2010-02-10 }} ಮತ್ತು {{cite web | title = Polar Bear FAQ | url = http://www.polarbearsinternational.org/faq/ | work = Polar Bears International | accessdate = 14 July 2009 }}</ref> == ಆವಾಸಸ್ಥಾನ == [[ಚಿತ್ರ:Cub polar bear is nursing 2.OGG|ಹಿಮಕರಡಿಯ ಮರಿ|250px|thumb]] ಹಿಮಕರಡಿಯನ್ನು [[ಕಡಲ ಸಸ್ತನಿ]]ಯೆಂದು ಪರಿಗಣಿಸಲಾಗಿದೆ, ಏಕೆಂದರೆ ಅದು ವರ್ಷದಲ್ಲಿ ಹಲವು ತಿಂಗಳ ಕಾಲ ಸಮುದ್ರದಲ್ಲಿಯೇ ಇರುತ್ತದೆ.<ref name="stirling1988intro">{{cite book|last=Stirling |first= Ian |year=1988 |title= Polar Bears |location= Ann Arbor |authorlink=Ian Stirling |publisher= University of Michigan Press |isbn= 0-472-10100-5 |chapter= Introduction}}</ref> ವಾರ್ಷಿಕವಾಗಿ [[ಖಂಡದ ಅಂಚಿನಲ್ಲಿರುವ ಸಮುದ್ರದ ಆಳವಿಲ್ಲದ ಭಾಗ]] ಮತ್ತು ಅಕ್ಕಪಕ್ಕದಲ್ಲಿರುವ ಆರ್ಕ್ಟಿಕ್‌ [[ದ್ವೀಪಸಮೂಹ]]ಗಳ ಮೇಲೆ ಆವರಿಸುವ [[ಸಮುದ್ರದ ಇಬ್ಬನಿ]]ಯು ಹಿಮಕರಡಿಯ ನೆಚ್ಚಿನ ಆವಾಸಸ್ಥಾನವಾಗಿದೆ. ಆರ್ಕ್ಟಿಕ್‌ ವಲಯದ ಆಳವಾದ ಸಮುದ್ರಗಳಿಗೆ ಹೋಲಿಸಿದರೆ, ಆರ್ಕ್ಟಿಕ್‌ ಜೀವನಾ ವರ್ತುಲ ಎನ್ನಲಾದ ಈ ವಲಯಗಳು ಹೆಚ್ಚಿನ ಜೈವಿಕ ಉತ್ಪಾದಕತೆ ಹೊಂದಿವೆ.<ref name="derocher2004"/><ref name="distribution"/> [[ನೀರ್ಗಲ್ಲುಗಳ ನಡುವಣ ನೀರಿನ ಹರವುಗಳು]]ಹಾಗೂ ಆರ್ಕ್ಟಿಕ್‌ ಇಬ್ಬನಿಯ ನಡುವೆ ನೀರಿನ ಪಟ್ಟೆಗಳು ಸೇರಿದಂತೆ, ಸಮದ್ರ ಇಬ್ಬನಿ ಮತ್ತು ನೀರಿನ ಮಿಲನಸ್ಥಳಗಳಿರುವ ವಲಯಗಳಲ್ಲಿ ಹಿಮಕರಡಿಗಳು ಹೆಚ್ಚಾಗಿ ಕಾಣಸಿಗುತ್ತವೆ. ಹಿಮಕರಡಿಗಳು ತಮ್ಮ ನೆಚ್ಚಿನ ಆಹಾರಕ್ಕಾಗಿ ನೀರುನಾಯಿಗಳ ಬೇಟೆಯಾಡಲು ಹೊಂಚುಹಾಕುತ್ತವೆ.<ref>{{Cite news | last1=Stirling | first1=Ian | date=January 1997 | title=The importance of polynyas, ice edges, and leads to marine mammals and birds | periodical=Journal of Marine Systems | publisher=Elsevier | volume=10 | issue=1-4 | pages=9–21 | doi=10.1016/S0924-7963(96)00054-1 | journal=Journal of Marine Systems}}</ref> ಹಾಗಾಗಿ, ನೀರುನಾಯಿಗಳ ಸಾಂದ್ರತೆ ಕಡಿಮೆಯಿರುವ [[ಉತ್ತರ ಧ್ರುವ]] ಸಮೀಪದ [[ಧ್ರುವೀಯ ಬೋಗುಣಿ]]ಯ ಬದಲಾಗಿ, ಹಿಮಕರಡಿಗಳು ಹೆಚ್ಚಾಗಿ [[ಧ್ರುವೀಯ ಇಬ್ಬನಿ ಗುಡ್ಡೆ]]ಯ ಪರಿಧಿಯಲ್ಲಿ ಕಾಣಸಿಗುತ್ತವೆ.<ref name="matthews15">ಮ್ಯಾಥ್ಯೂಸ್‌, ಪು. 15</ref> [[ಚಿತ್ರ:Polar bear hg.jpg|thumb|200px|ಹಿಮಕರಡಿ.]] ವಾರ್ಷಿಕ ಇಬ್ಬನಿಯಲ್ಲಿ, ಹವಾಮಾನವು ಬದಲಾದಾಗೆಲ್ಲ ವರ್ಷದುದ್ದಕ್ಕೂ ಉಗಮಿಸಿ, ಮಾಯವಾಗುವ ನೀರಿರುತ್ತದೆ. ಇದಕ್ಕೆ ಪ್ರತಿಕ್ರಿಯೆಯಲ್ಲಿ ನೀರುನಾಯಿಗಳು ವಲಸೆ ಹೋಗುತ್ತವೆ, ಹಿಮಕರಡಿಗಳು ಈ ಬೇಟೆಗಳನ್ನು ಹಿಂಬಾಲಿಸುತ್ತವೆ.<ref name="distribution">{{cite book|last=Stirling |first= Ian |year=1988 |title= Polar Bears |location= Ann Arbor |publisher= University of Michigan Press |isbn= 0-472-10100-5 |chapter= Distribution and Abundance}}</ref> ಪ್ರತಿ ಬೇಸಿಗೆಯಲ್ಲಿಯೂ, [[ಹಡ್ಸನ್‌ ಬೇ]], [[ಜೇಮ್ಸ್‌ ಬೇ]] ಮತ್ತು ಇತರೆ ವಲಯಗಳಲ್ಲಿ ಇಬ್ಬನಿಯು ಸಂಪೂರ್ಣವಾಗಿ ಕರಗುತ್ತದೆ. ಇದರಿಂದಾಗಿ ಹಿಮಕರಡಿಗಳು ನೆಲಕ್ಕೆ ವಲಸೆ ಹೋಗಿ ಮುಂದಿನ ಸಲ ಇಬ್ಬನಿಯಾಗುವ ವರೆಗೂ ಕಾಯಬೇಕಾಗುತ್ತದೆ.<ref name="distribution"/> [[ಚುಕ್ಚಿ]] ಮತ್ತು [[ಬ್ಯೂಫರ್ಟ್]]‌ ಸಮುದ್ರಗಳಲ್ಲಿ, ಹಿಮಕರಡಿಗಳು ಪ್ರತಿ ಬೇಸಿಗೆಯಲ್ಲೂ, ವರ್ಷಪೂರ್ತಿ ಇಬ್ಬನಿಯಾಗೇ ಉಳಿಯುವ ಉತ್ತರ ದಿಕ್ಕಿನ ಇಬ್ಬನಿಯತ್ತ ಹಿಂದೆ ಸರಿಯುತ್ತವೆ. == ಜೀವವಿಜ್ಞಾನ ಮತ್ತು ವರ್ತನೆ == === ಭೌತಿಕ ಲಕ್ಷಣಗಳು === [[ಚಿತ್ರ:Polarskeleton.jpg|left|thumb|ಹಿಮಕರಡಿ ಆಸ್ಥಿಪಂಜರ|link=Special:FilePath/Polarskeleton.jpg]] ಭೂಚರ ಮಾಂಸಾಹಾರಿ ಪ್ರಾಣಿಗಳ ಪೈಕಿ ಹಿಮಕರಡಿ ಅತಿ ದೊಡ್ಡದಾಗಿದೆ. ಇದು [[ಸೈಬೀರಿಯನ್‌ ಹುಲಿ]]ಯ ಎರಡರಷ್ಟು ಗಾತ್ರದ್ದಾಗಿದೆ.<ref name="lords">{{cite book|title=Lords of the Arctic: A Journey Among the Polar Bears |last=Davids |first=Richard C.|coauthors=Guravich, Dan |location= New York| publisher=MacMillan Publishing Co., Inc. | year=1982|isbn=0-02-529630-2 |chapter=Lords of the Arctic}}</ref> ಹಿಮಕರಡಿಯು, ನೆಲದ ಮೇಲಿನ ಅತಿದೊಡ್ಡ ಪರಭಕ್ಷಕ ಹಾಗೂ ಅತಿದೊಡ್ಡ ಕರಡಿಯ ಪ್ರಭೇದದ ಹಣೆಪಟ್ಟಿಗಳನ್ನು [[ಕೊಡಿಯಾಕ್‌ ಕರಡಿ]]ಯೊಂದಿಗೆ ಹಂಚಿಕೊಂಡಿದೆ.<ref name="kodiak">{{cite web | url = http://www.fws.gov/endangered/factsheets/polar_bear.pdf | format = PDF | title = Polar bear, (Ursus maritimus) | publisher = U.S. Fish and Wildlife service | accessdate = 22 March 2008 | quote = Appearance. The polar bear is the largest member of the bear family, with the exception of Alaska’s Kodiak brown bears, which equal polar bears in size. | archiveurl = https://web.archive.org/web/20080605045644/http://www.fws.gov/endangered/factsheets/polar_bear.pdf | archivedate = 5 June 2008 }} ([http://ecos.fws.gov/speciesProfile/SpeciesReport.do?spcode=A0IJ ಸ್ಥೂಲ ಸಮೀಕ್ಷಾ ಪುಟ] {{Webarchive|url=https://web.archive.org/web/20090418222432/http://ecos.fws.gov/speciesProfile/SpeciesReport.do?spcode=A0IJ |date=2009-04-18 }})</ref> ಪೂರ್ತಿ ಬೆಳೆದ ಗಂಡು ಹಿಮಕರಡಿಗಳು ಸುಮಾರು 350-680 ಕೆಜಿ (770-1500 ಪೌಂಡ್‌ಗಳು) ತೂಕ ಹೊಂದಿ, {{convert|2.4|-|3|m|ft|abbr=on}} ಉದ್ದವಿರುತ್ತವೆ.<ref name="hemstock4">ಹೆಮ್‌ಸ್ಟಾಕ್‌, ಪು. 4</ref> ಪೂರ್ತಿ ಬೆಳೆದ ಹೆಣ್ಣು ಹಿಮಕರಡಿಗಳು ಸ್ಥೂಲವಾಗಿ ಗಂಡು ಹಿಮಕರಡಿಗಳ ಅರ್ಧದಷ್ಟು ಗಾತ್ರ ಹೊಂದಿರುತ್ತದೆ. ಇವು ಸಾಮಾನ್ಯವಾಗಿ {{convert|150|-|249|kg|abbr=on}} ತೂಕವಿದ್ದು, {{convert|1.8|-|2.4|m|ft}} ಉದ್ದವಿದೆ. ಗರ್ಭಾವಸ್ಥೆಯಲ್ಲಿ ಅವು {{convert|499|kg|abbr=on}} ರಷ್ಟು ತೂಕವಿರಬಹುದು.<ref name="hemstock4"/> ಹಿಮಕರಡಿಯು ಸಸ್ತನಿಗಳಲ್ಲಿ ಅತ್ಯಂತ [[ಲೈಂಗಿಕವಾಗಿ ದ್ವಿರೂಪಿ]]ಯಾಗಿದೆ. ಕೇವಲ [[ರೆಕ್ಕೆಪಾದಿ]] (ಪಿನಿಪೆಡ್‌) ಹಿಮಕರಡಿಯನ್ನು ಮೀರಿಸಿ ಈ ಗುಣವನ್ನು ಹೊಂದಿರುತ್ತದೆ.<ref name="perrin">{{cite book|last=Perrin|first= William F. |coauthors=Bernd Würsig, J. G. M. Thewissen|title=Encyclopedia of Marine Mammals|publisher=Academic Press|location=San Diego, CA|year=2008|edition=2|page=1009|url=http://books.google.ca/books?id=2rkHQpToi9sC&pg=PA1009&lpg=PA1009&dq=polar+bear+sexually+dimorphic&source=bl&ots=hCixMz68As&sig=evEUSfMPY2yMqmVP3qJPuZjs6Hs&hl=en&ei=43cfSuKOCJa8swPBy7GQBA&sa=X&oi=book_result&ct=result&resnum=4#PPA1009,M1}}</ref> ವಾಯುವ್ಯ ಅಲಾಸ್ಕಾದ [[ಕೊಟ್ಜೆಬ್ಯೂ ಸೌಂಡ್]]‌ನಲ್ಲಿ 1960ರಲ್ಲಿ ಗುಂಡಿಕ್ಕಿ ಕೊಲ್ಲಲಾದ ಗಂಡು ಕರಡಿಯು ದಾಖಲಿತ ಅತಿದೊಡ್ಡ ಹಿಮಕರಡಿಯಾಗಿತ್ತು. ಅದು {{convert|1002|kg|abbr=on}} ತೂಕವಿದ್ದದ್ದು ವರದಿಯಾಗಿತ್ತು.<ref name="Wood">{{cite book |last= Wood |first=G.L. |year= 1981 |title= The Guinness Book of Animal Records |page=240}}</ref> [[ಚಿತ್ರ:Polar Bear ANWR 1.jpg|thumb|right|ಹಿಮಕರಡಿಗಳು ಆರ್ಕ್ಟಿಕ್‌ ಜೀವನಕ್ಕಾಗಿ, ಇಬ್ಬನಿಯ ಮೇಲ್ಮೈಗೆ ಹೊಂದಿಕೊಳ್ಳುವಂತಹ ತುಪ್ಪಳುಳ್ಳ ಪಾದಗಳು ಸೇರಿದಂತೆ, ಅಪೂರ್ವ ಲಕ್ಷಣಗಳಲ್ಲಿ ವಿಕಸನ ಹೊಂದಿವೆ.]] ತನ್ನ ಅತಿಸನಿಹದ ಸಂಬಂಧಿ ಕಂದು ಕರಡಿಗೆ ಹೋಲಿಸಿದರೆ, ಹಿಮಕರಡಿಯ ಶರೀರ, ತಲೆಬುರುಡೆ ಮತ್ತು ಮೂತಿ ಇನ್ನೂ ಉದ್ದವಾಗಿದೆ.<ref name="first"/> ಉತ್ತರ ಗೋಲಾರ್ಧದ ಯಾವುದೇ ಪ್ರಾಣಿಗೆ ಅನ್ವಯಿಸುವ [[ಅಲೆನ್‌ರ ನಿಯಮ]]ವು ಮುಂಗಾಣುವಂತೆ, ಹಿಮಕರಡಿಯ ಕಾಲುಗಳು ಸ್ಥೂಲವಾಗಿವೆ, ಹಾಗೂ ಕಿವಿಗಳು ಮತ್ತು ಬಾಲ ಕಿರಿದಾಗಿವೆ.<ref name="first"/> ಆದರೂ, ಹಿಮ ಅಥವಾ ಇಬ್ಬನಿಯ ಮೇಲೆ ನಡೆದಾಡಲು ಹಾಗೂ ಈಜುವಾಗ ಮುನ್ನುಗ್ಗಲು ಅನುಕೂಲವಾಗುವಂತೆ ಹಿಮಕರಡಿಯ ಪಾದಗಳು ಬಹಳ ದೊಡ್ಡದಾಗಿವೆ. ಪೂರ್ತಿ ಬೆಳೆದ ಹಿಮಕರಡಿಯ ಪಾದಗಳು 30 ಸೆಮೀ. (12 ಅಂಗುಲ) ಅಗಲವಿವೆ.<ref name="lw2">ಲಾಕ್ವುಡ್‌, ಪಿಪಿ. 10 - 16</ref> ಪಂಜಗಳ ಮೆತ್ತೆಗಳು ಸಣ್ಣ, ಮೃದುವಾದ [[ಚೂಚುಕ]]ಗಳಿಂದ ಕೂಡಿವೆ. ಹಿಮಕರಡಿಯು ಇಬ್ಬನಿಯ ಮೇಲೆ ನಡೆಯುವಾಗ ಈ ಚೂಚುಕಗಳು ಹಿಡಿತ ಸಾಧಿಸುವಲ್ಲಿ ನೆರವಾಗುತ್ತವೆ.<ref name="first"/> ಕಂದು ಕರಡಿಯ ಉಗುರುಗಳಿಗೆ ಹೋಲಿಸಿದರೆ, ಹಿಮಕರಡಿಯ ಉಗುರುಗಳು ಕಿರಿದಾಗಿ, ಸ್ಥೂಲವಾಗಿವೆ. ಭಾರೀ ಬೇಟೆಯನ್ನು ಹಿಡಿಯಲು ಮತ್ತು ಹಿಮದ ಮೇಲೆ ಹಿಡಿತ ಸಾಧಿಸಲು ಉಗುರುಗಳು ನೆರವಾಗುತ್ತವೆ.<ref name="first"/> ಉಗುರುಗಳ ಒಳಭಾಗವು ಆಳವಾಗಿ ತೋಡಿದಂತಿವೆ. ಹಿಮಕರಡಿಯು ತನ್ನ ವಾಸಸ್ಥಾನದಲ್ಲಿನ ಇಬ್ಬನಿಯಲ್ಲಿ ಅಗೆಯಲು ನೆರವಾಗುತ್ತವೆ. ಎಲ್ಲಾ ಹಿಮಕರಡಿಗಳು ಎಡಚವಾಗಿವೆ ಎಂದು [[ಅಂತರಜಾಲ]]ದಲ್ಲಿ ವಿಷಯಗಳು ಪದೇ ಪದೇ ಹರಡಲಾಗುತ್ತಿದ್ದರೂ,<ref>{{Cite web| date=September 2006| title=Are polar bears left-handed or right-handed?| url=http://www.blurtit.com/q497068.html| accessdate=25 November 2007| archive-date=6 ನವೆಂಬರ್ 2007| archive-url=https://web.archive.org/web/20071106064823/http://www.blurtit.com/q497068.html| url-status=dead}}</ref><ref>{{Cite web| year=2007| title=Bear Facts: Myths and Misconceptions| url=http://www.polarbearsinternational.org/bear-facts/myths-and-misconceptions/| accessdate=25 November 2007| archive-date=21 ಆಗಸ್ಟ್ 2008| archive-url=https://web.archive.org/web/20080821125159/http://www.polarbearsinternational.org/bear-facts/myths-and-misconceptions/| url-status=deviated| archivedate=22 ಮಾರ್ಚ್ 2009| archiveurl=https://web.archive.org/web/20090322012758/http://www.polarbearsinternational.org/bear-facts/myths-and-misconceptions/}}</ref> ಈ ಹೇಳಿಕೆಯನ್ನು ಸಮರ್ಥಿಸುವ ಯಾವುದೇ ಪುರಾವೆ ಲಭ್ಯವಾಗಿಲ್ಲ.<ref>ಹಿಮಕರಡಿಗಳ ಕುರಿತು ಸಂಶೋಧನೆ ನಡೆಸುವವರು ಹಿಮಕರಡಿಗಳಲ್ಲಿ ವಾಮಹಸ್ತತ್ವದ ಯಾವುದೇ ಸಾಕ್ಷ್ಯವನ್ನು ಹೊರತೆಗೆಯುವಲ್ಲಿ ಸಫಲರಾಗಿಲ್ಲ. ಹಿಮಕರಡಿಯ ಮುಂಗಾಲು ಗಾಯಗಳ ಅಧ್ಯಯನ ಮಾಡಿದಾಗ, ಎಡ ಮುಂಗಾಲಿಗಿಂತಲೂ ಹೆಚ್ಚಾಗಿ, ಬಲ ಮುಂಗಾಲಿಗೆ ಗಾಯಗಳಾಗಿದ್ದದ್ದು ಕಂಡುಬಂದಿತ್ತು. ಹಿಮಕರಡಿಗಳು ಬಲಗೈ ಬಳಕೆಯ ಪ್ರಾಣಿಗಳೆಂದು ಬಹುಶಃ ಇದೇ ಸೂಚಿಸಬಹುದು. {{Cite web | title=Fractures of the Radius and Ulna secondary to possible Vitamin 'D' deficiency in Captive Polar Bears (''Ursus maritimus'') | url=http://www.polarbearsinternational.org/pbhc/fractures.htm | accessdate=25 November 2007 | archive-date=26 ಫೆಬ್ರವರಿ 2010 | archive-url=https://web.archive.org/web/20100226210104/http://www.polarbearsinternational.org/pbhc/fractures.htm | url-status=deviated | archivedate=26 ಫೆಬ್ರವರಿ 2010 | archiveurl=https://web.archive.org/web/20100226210104/http://www.polarbearsinternational.org/pbhc/fractures.htm }}</ref> ಕಂದುಕರಡಿಗೆ ತದ್ವಿರುದ್ಧವಾಗಿ, ಕೂಡಿಹಾಕಲಾದ ಹಿಮಕರಡಿಗಳು ಹೆಚ್ಚು ಸ್ಥೂಲವಾಗಿರುವುದು ಅಥವಾ ಹೆಚ್ಚು ತೂಕ ಹೊಂದಿರುವುದು ಅತಿ ವಿರಳ. ಪ್ರಾಣಿ ಸಂಗ್ರಹಾಲಯಗಳಲ್ಲಿರುವ ಬೆಚ್ಚನೆಯ ಉಷ್ಣಾಂಶಗಳು ಹಿಮಕರಡಿಗಳಲ್ಲಿ ಇಂತಹ ಪ್ರತಿಕ್ರಿಯೆಗೆ ಕಾರಣವಾಗುತ್ತಿರಬಹುದು. ಹಿಮಕರಡಿಯ 42 ಹಲ್ಲುಗಳು ತನ್ನ ಅತೀ ಮಾಂಸಾಹಾರ ಕ್ರಮವನ್ನು ನಿರೂಪಿಸುತ್ತದೆ.<ref name="first"/> ಕಂದು ಕರಡಿಗೆ ಹೋಲಿಸಿದರೆ, ಹಿಮಕರಡಿಯ ಕಪೋಲ ಹಲ್ಲುಗಳು ಸಣ್ಣದಾಗಿದ್ದು, ಇನ್ನಷ್ಟು ಹರಿತವಾಗಿದೆ. ಅದರ ಕೋರೆಹಲ್ಲುಗಳು ದೊಡ್ಡದಾಗಿದ್ದು, ಮೊನಚಾಗಿರುತ್ತವೆ.<ref name="first"/> ಹಿಮಕರಡಿಗಳ ಶೀತ-ತಡೆಯುವ ವ್ಯವಸ್ಥೆಯು [[ತಿಮಿಕೊಬ್ಬಿ]]ನ {{convert|10|cm|abbr=on}}, ಚರ್ಮ ಮತ್ತು ತುಪ್ಪುಳಿನವರೆಗೂ ಉತ್ತಮ ರೀತಿಯಲ್ಲಿದೆ. {{convert|10|°C|abbr=on}}ಕ್ಕಿಂತಲೂ ಮೇಲ್ಪಟ್ಟ ಉಷ್ಣಾಂಶಗಳಲ್ಲಿ ಅವು ತಪ್ತವಾಗುತ್ತದೆ. [[ಅವಕೆಂಪು ಛಾಯಾಚಿತ್ರಣ]]ದಲ್ಲಿ ಅವು ಬಹುಶಃ ಕಾಣದಂತಾಗಿರುತ್ತದೆ.<ref name="stirling1988"/> ಹಿಮಕರಡಿಯ ತುಪ್ಪುಳು ದಟ್ಟವಾದ ಒಳ-ತುಪ್ಪುಳು ಮತ್ತು ಹೊರಭಾಗದಲ್ಲಿ [[ರೋಮ]]ಗಳನ್ನು ಹೊಂದಿರುತ್ತದೆ. ಅವು ನೋಡಲು ಬಿಳಿಯ ಬಣ್ಣ ಅಥವಾ ಒಂದು ರೀತಿಯ ಕಂದು ಬಣ್ಣದಂತೆ ಕಂಡುಬಂದರೂ, ಅವು ನಿಜಕ್ಕೂ ಪಾರದರ್ಶಕವಾಗಿವೆ.<ref name="lw2"/> ಹೊರ-ರೋಮವು ಹಿಮಕರಡಿಯ ಶರೀರದ ರಕ್ಷಣೆಗೆ {{convert|5|-|15|cm|abbr=on}} ಇದೆ.<ref>{{cite book |last= Uspenskii |first=S. M. |title=The Polar Bear |year= 1977 |publisher= Nauka |location= Moscow }}</ref> ಹಿಮಕರಡಿಗಳು ಮೇ ತಿಂಗಳಿಂದ ಆಗಸ್ಟ್‌ ತಿಂಗಳ ಅವಧಿಯಲ್ಲಿ [[ಕೂದಲು ಉದುರಿಸು]]ತ್ತವೆ. ಆದರೆ, ಇತರೆ ಆರ್ಕ್ಟಿಕ್‌ ಸಸ್ತನಿಗಳಿಗಿಂತ ಭಿನ್ನವಾಗಿದೆ. ಅವು ಬೇಸಿಗೆಯಲ್ಲಿ ತಮ್ಮನ್ನು ತಾವು ನಿಗೂಢಗೊಳಿಸಿಕೊಳ್ಳಲೆಂದು ತಮ್ಮ ಮೇಲ್ಪದರವನ್ನು ಬದಲಿಸಿಕೊಳ್ಳುವುದಿಲ್ಲ. ಹಿಮಕರಡಿಯ ಹೊರ-ರೋಮಗಳು ತನ್ನ ಚರ್ಮದತ್ತ ಬೆಳಕನ್ನು ರವಾನಿಸಲು ನಾರು-ದ್ಯುತಿವಹನ ವ್ಯವಸ್ಥೆಯೆಂದು ಊಹಿಸಲಾಗಿತ್ತು. ಆದರೆ, ಇತ್ತೀಚೆಗಿನ ಅಧ್ಯಯನಗಳು ಈ ಸಿದ್ಧಾಂತವನ್ನು ಅಲ್ಲಗಳೆದಿವೆ.<ref>{{Cite news | last=Koon | first=Daniel W. | year=1998 | title=Is Polar Bear Hair Fiber Optic? | periodical=Applied Optics | publisher=[[Optical Society of America]] | volume=37 | issue=15 | pages=3198–3200 | url=http://www.opticsinfobase.org/abstract.cfm?URI=ao-37-15-3198 | doi=10.1364/AO.37.003198 | journal=Applied Optics | pmid=18273269}}</ref> [[ಚಿತ್ರ:Swimming Polar Bear 2.jpg|thumb|left|ಪ್ರಾಣಿಸಂಗ್ರಹಾಲಯದಲ್ಲಿ ಹಿಮಕರಡಿಯೊಂದು ಧುಮುಕುತ್ತಿರುವ ದೃಶ್ಯ.]] [[ಚಿತ್ರ:Polarbearzoo.JPG|thumb|right|250px|ಆರ್ಕ್ಟಿಕ್‌ ಪ್ರಾಣಿಸಂಗ್ರಹಾಲಯದ ಸಂಶ್ಲೇಷಿತ ಪರಿಸರದಲ್ಲಿ ಹಿಮಕರಡಿ.]] ಬಿಳಿಯ ತುಪ್ಪುಳು ಸಾಮಾನ್ಯವಾಗಿ ಹಿಮಕರಡಿಗೆ ವಯಸ್ಸಾದಂತೆ ಹಳದಿ ಬಣ್ಣಕ್ಕೆ ಬದಲಾಗುತ್ತದೆ. ಬೆಚ್ಚನೆಯ, ಆರ್ದ್ರ ಹವೆಯಲ್ಲಿ ಸಾಕಲಾದ ಹಿಮಕರಡಿಗಳ ತುಪ್ಪುಳು, ಹೊರ-ರೋಮಗಳಲ್ಲಿ ಬೆಳೆಯುವ ಪಾಚಿಗಳ ಕಾರಣ, ತಿಳಿ ಹಸಿರು ಬಣ್ಣಕ್ಕೆ ತಿರುಗಬಹುದು.<ref>ಅಸಾಮಾನ್ಯವಾಗಿ ಬೆಚ್ಚಗಿನ ಸ್ಥಿತಿಯಲ್ಲಿ, ಖಾಲಿಯಾದ ಕೊಳವೆಗಳು ಪಾಚಿಗಳಿಗೆ ಸೂರಾಗುತ್ತವೆ. ಕರಡಿಗಳಿಗೆ ಈ ಪಾಚಿಗಳು ಯಾವುದೇ ಹಾನಿಯೊಡ್ಡದಿದ್ದರೂ, ಕರಡಿಗಳನ್ನು ಸಾಕುವ ಪ್ರಾಣಿ ಸಂಗ್ರಹಾಲಯಗಳಿಗೆ ಇದು ತಳಮಳ ತಂದೊಡ್ಡಿದೆ. ಅವುಗಳ ತುಪ್ಪಳು ಬೆಳ್ಳನೆಯ ಹೊಳಪು ನೀಡಲು, ಹಿಮಕರಡಿಗಳನ್ನು ಲವಣದ ದ್ರವ ಅಥವಾ ನಯವಾದ ಪೆರಾಕ್ಸೈಡ್‌ ಬ್ಲೀಚ್‌ ರಾಸಾಯನಿಕವನ್ನು ಬಳಸಿ ಸ್ನಾನ ಮಾಡಿಸಲಾಗುತ್ತದೆ.</ref> ಗಂಡು ಹಿಮಕರಡಿಗಳ ಮುಂಗಾಲುಗಳಲ್ಲಿ ರೋಮಗಳು ಇನ್ನೂ ಉದ್ದವಿರುತ್ತವೆ. ಹಿಮಕರಡಿ 14 ವರ್ಷಗಳ ವಯಸ್ಸು ತಲುಪುವವರೆಗೂ ರೋಮಗಳು ಉದ್ದಕ್ಕೆ ಬೆಳೆಯುವುದು. ಸಿಂಹದ ಕೇಸರಗಳಂತೆಯೇ, ಗಂಡು ಹಿಮಕರಡಿಯ ಅಲಂಕಾರದ ಮುಂಗಾಲು ಕೂದಲುಗಳು ಹೆಣ್ಣು ಹಿಮಕರಡಿಗಳನ್ನು ಆಕರ್ಷಿಸುವುದು ಎಂದು ತಿಳಿಯಲಾಗಿದೆ.<ref name="Dimorph">{{cite journal |last= Derocher |first=Andrew E. |coauthors= Magnus Andersen, and Øystein Wiig |year=2005 |month=October |title= Sexual dimorphism of polar bears |journal= Journal of Mammalogy |volume=86 |issue=5 |pages=895–901 |url=http://www.biology.ualberta.ca/faculty/andrew_derocher/uploads/abstracts/Sexual%20dimorphism%20of%20polar%20bears%202005.pdf |doi= 10.1644/1545-1542(2005)86[895:SDOPB]2.0.CO;2|format=PDF|archiveurl=https://web.archive.org/web/20060301163819/http://www.biology.ualberta.ca/faculty/andrew_derocher/uploads/abstracts/Sexual%20dimorphism%20of%20polar%20bears%202005.pdf|archivedate=2006-03-01}}</ref> ಹಿಮಕರಡಿ ಉತ್ತಮವಾದ [[ವಾಸನೆ ಗ್ರಹಿಸುವ ಶಕ್ತಿ]] ಹೊಂದಿದೆ. ಸರಿಸುಮಾರು {{convert|1|mi|abbr=on}} ದೂರವಿರುವ ಹಾಗೂ ಸುಮಾರು {{convert|3|ft|abbr=on}} ಹಿಮದಲ್ಲಿ ಹೂಳಲಾಗಿರುವ ನೀರುನಾಯಿಗಳ ಇರುವಿಕೆಯನ್ನು ಗ್ರಹಿಸಬಲ್ಲವು.<ref name="rosing20-23">ರೋಸಿಂಗ್‌, ಪಿಪಿ. 20-23</ref> ಇದರ ಗ್ರಹಣ ಮತ್ತು ಶ್ರವಣ ಶಕ್ತಿಯು ಮಾನವನಷ್ಟೇ ಚುರುಕಾಗಿದೆ, ಹಾಗೂ ಬಹಳ ದೂರದ ತನಕ ಜೀವಿ-ವಸ್ತುಗಳನ್ನು ಗುರುತಿಸುವಂತಹ ಚುರುಕಿನ ದೃಷ್ಟಿಯನ್ನೂ ಸಹ ಹೊಂದಿದೆ.<ref name="rosing20-23"/> ಹಿಮಕರಡಿಯು ಉತ್ತಮವಾಗಿ [[ಈಜುವ ಪ್ರಾಣಿ]]. ಅದು ನೆಲದಿಂದ {{convert|200|mi|abbr=on}} ದೂರದ ತನಕ ಉತ್ತರ ಧೃವದ ಆರ್ಕ್ಟಿಕ್‌ ಸಾಗರದಲ್ಲಿ ಈಜುವುದುಂಟು. ಅದರ ಶರೀರದ ಕೊಬ್ಬು ಪ್ರಮಾಣವು ಶಕ್ತಿ ನೀಡುವುದರೊಂದಿಗೆ, ಅದು [[ನಾಯಿಯ ಓಟದಂತೆ]], ಅಗಲವಾದ ತನ್ನ ಮುಂಗಾಲು ಪಾದಗಳನ್ನು ಬಳಸಿ ನೀರಿನಲ್ಲಿ ತೇಲುವ ಶಕ್ತಿಯೊಂದಿಗೆ ಮುನ್ನುಗ್ಗುತ್ತದೆ.<ref name="behavior"/> ಹಿಮಕರಡಿಗಳು ಪ್ರತಿ ಗಂಟೆಗೆ ಆರು ಮೈಲ್‌ಗಳ ವೇಗದಲ್ಲಿ ಈಜಬಲ್ಲವು. ನಡೆಯುವಾಗ, ಹಿಮಕರಡಿಯು ತಡವರಿಸಿ ನಡೆಯುವ ಭಂಗಿಯನ್ನು ಹೊಂದಿರುತ್ತದೆ. ಇದು ಪ್ರತಿಗಂಟೆಗೆ 5.5 ಕಿ.ಮೀ. (ಪ್ರತಿ ಗಂಟೆಗೆ 3.5 ಮೈಲ್‌ಗಳು) ವೇಗದಲ್ಲಿ ನಡೆಯುತ್ತದೆ.<ref name="behavior"/> === ಬೇಟೆ ಮತ್ತು ಆಹಾರ === [[ಚಿತ್ರ:Polarbear spitzbergen 1.jpg|thumb|right|ಆಳವಾದ ಕಂದರಗಳಲ್ಲಿ ನೀರುನಾಯಿಗಳನ್ನು ಹುಡುಕಲು ಹಿಮಕರಡಿಯ ಉದ್ದನೆಯ ಮೂತಿ ಮತ್ತು ಕತ್ತು ನೆರವಾಗುತ್ತವೆ. ಪ್ರಬಲವಾದ ತನ್ನ ಹಿಂಗಾಲುಗಳು ದೊಡ್ಡಗಾತ್ರದ ಬೇಟೆಯನ್ನು ಎಳೆಯಲು ನೆರವಾಗುತ್ತವೆ.<ref name=matthews73-88/>]] ಕರಡಿಯ ಜಾತಿಯಲ್ಲಿ ಹಿಮಕರಡಿಯು ಅತ್ಯಂತ ಕಠಿಣ ಮಾಂಸಾಹಾರಿ. ಅದು ತನ್ನ ಆಹಾರಕ್ಕಾಗಿ [[ದುಂಡಾಗಿ]] ಮತ್ತು [[ಗಡ್ಡದ ನೀರುನಾಯಿ]]ಗಳನ್ನು ಬೇಟೆಯಾಡುತ್ತದೆ.<ref>{{cite episode | title = Arctic Bears | url = http://www.pbs.org/wnet/nature/arcticbears/index.html | series = PBS Nature | serieslink = Nature (TV series) | airdate = 17 February 2008 | access-date = 12 ಮೇ 2010 | archivedate = 16 ಜೂನ್ 2008 | archiveurl = https://web.archive.org/web/20080616221443/http://www.pbs.org/wnet/nature/arcticbears/index.html }}</ref> ಆರ್ಕ್ಟಿಕ್‌ ವಲಯವು ದಶಲಕ್ಷದಷ್ಟು ನೀರುನಾಯಿಗಳಿಗೆ ತಾಣವಾಗಿದೆ. ಉಸಿರಾಡಲೆಂದು ಇಬ್ಬನಿಗಳಲ್ಲಿನ ಮಂಜುಗಡ್ಡೆಯ ಸಣ್ಣ ಗುಹೆಗಳಲ್ಲಿ ಕಾಣಿಸಿಕೊಂಡಾಗ, ಅಥವಾ, ವಿಶ್ರಮಿಸಲೆಂದು ಇಬ್ಬನಿಯಿಂದ ಹೊರಬರುವಾಗ ಅವು ಹಿಮಕರಡಿಗೆ ಬೇಟೆಯಾಗುತ್ತವೆ.<ref name="matthews73-88">ಮ್ಯಾಥ್ಯೂಸ್‌, ಪಿಪಿ. 73-88</ref> ಹಿಮಕರಡಿಯು ಸಾಮಾನ್ಯವಾಗಿ ಇಬ್ಬನಿ, ನೀರು ಮತ್ತು ಗಾಳಿಯ ಮಿಲನಸ್ಥಾನದಲ್ಲಿ ಬೇಟೆಯಾಡುತ್ತವೆ. ಅವು ನೆಲದಲ್ಲಿ ಅಥವಾ ನೀರಿನಲ್ಲಿ ನೀರುನಾಯಿಗಳನ್ನು ಬೇಟೆಯಾಡಿ ಹಿಡಿಯುವುದು ವಿರಳ.<ref name="amstrup2007"/> ಹಿಮಕರಡಿಯು ಸಾಮಾನ್ಯವಾಗಿ ''ತಟಸ್ಥ-ಬೇಟೆ'' <ref name="hemstock24-27">ಹೆಮ್‌ಸ್ಟಾಕ್‌, ಪಿಪಿ. 24-27</ref> ಎನ್ನಲಾದ ರೀತಿಯಲ್ಲಿ ಬೇಟೆಯಾಡುತ್ತದೆ. ತನ್ನ ಅದ್ಭುತವಾದ ವಾಸನೆ ಗ್ರಹಿಸುವ ಶಕ್ತಿಯನ್ನು ಬಳಸಿ, ನೀರುನಾಯಿಗಳು ಉಸಿರಾಡಲು ಬರುವ ಇಬ್ಬನಿ ಚಿಕ್ಕ ಗುಹಾತಾಣ ಗುರುತಿಸಿ, ಅದರ ಬಳಿ ನಿಃಶಬ್ಬವಾಗಿ ಬಂದು ಹೊಂಚುಹಾಕಿ, ನೀರುನಾಯಿ ಗೋಚರಿಸುವುದನ್ನು ಕಾಯುತ್ತದೆ.<ref name="matthews73-88"/> ನೀರುನಾಯಿಯು ಶ್ವಾಶೋಚ್ಛಾದ ಮಾಡಿದಾಗ, ಅದರ ಜಾಡು ಹಿಡಿದು ಹಿಮಕರಡಿ ಇದರ ವಾಸನೆಯನ್ನು ಗ್ರಹಿಸಿ, ತನ್ನ ಮುಂಗಾಲು ಪಂಜವನ್ನು ಇಬ್ಬನಿ ರಂಧ್ರದಲ್ಲಿ ಚಾಚಿ ನೀರುನಾಯಿಯನ್ನು ಹಿಡಿದು ಹೊರಗೆಳೆಯುತ್ತದೆ.<ref name="matthews73-88"/> ಹಿಮಕರಡಿಯು ನೀರುನಾಯಿಯ ತಲೆಯನ್ನು ಕಚ್ಚಿ ಬುರುಡೆಯನ್ನು ಪುಡಿಗೊಳಿಸಿ ಅದನ್ನು ಕೊಲ್ಲುತ್ತದೆ.<ref name="matthews73-88"/> ಇಬ್ಬನಿಯ ಮೇಲೆ ವಿಶ್ರಮಿಸುತ್ತಿರುವ ನೀರುನಾಯಿಗಳನ್ನೂ ಸಹ ಬೇಟೆಯಾಡುತ್ತದೆ. ನೀರುನಾಯಿಯನ್ನು ನೋಡಿದ ಕೂಡಲೆ, ಅದು ಸುಮಾರು {{convert|100|yd|abbr=on}} ಸನಿಹದ ವರೆಗೂ ನಡೆದು, ನಂತರ ಮುದುರಿಕೊಳ್ಳುತ್ತದೆ. ನೀರುನಾಯಿಯು ಹತ್ತಿರ ನುಸುಳುತ್ತಿರುವ ಹಿಮಕರಡಿಯನ್ನು ಗಮನಿಸದಿದ್ದಲ್ಲಿ, ಅದು ನೀರುನಾಯಿಯ ಇನ್ನೂ {{convert|30|to|40|ft}} ಸನಿಹಕ್ಕೆ ನುಸುಳಿ, ಹಠಾತ್ತನೆ ಮುನ್ನುಗ್ಗಿ ಅದರ ಮೇಲೆ ಅಪ್ಪಳಿಸುತ್ತದೆ.<ref name="matthews73-88"/> ಹಿಮದಲ್ಲಿ ಹೆಣ್ಣು ನೀರುನಾಯಿಗಳು ನಿರ್ಮಿಸುವ ಮರಿಹಾಕಲು ಬೇಕಾಗುವ ಗೂಡುಗಳ ಮೇಲೆ ಹಿಮಕರಡಿ ದಾಳಿ ನಡೆಸಿ ಬೇಟೆಯಾಡುವುದು ಮೂರನೆಯ ರೀತಿಯಾಗಿದೆ.<ref name="hemstock24-27"/> [[ಚಿತ್ರ:Polar Bear ANWR 10.jpg|200px|left|thumb|ತಿಮಿಂಗಿಲದ ಅವಶೇಷದೊಂದಿಗೆ ಹಿಮಕರಡಿ.]] ವ್ಯಾಪಕವಾಗಿ ಹರಡಲಾದ ಕಟ್ಟುಕಥೆಯೊಂದರ ಪ್ರಕಾರ, ಬೇಟೆಯಾಡುವ ಸಮಯ ಹಿಮಕರಡಿಗಳು ತಮ್ಮ ಕಪ್ಪುಬಣ್ಣದ ಮೂಗುಗಳನ್ನು ತಮ್ಮ ಪಂಜಗಳಿಂದ ಮುಚ್ಚಿಕೊಳ್ಳುತ್ತವಂತೆ. ಇದು ನಿಜ ಎಂದು ಸಾಬೀತಾದರೂ, ಹಿಮಕರಡಿಗಳು ಈ ರೀತಿ ಮಾಡುವುದು ಬಹಳ ವಿರಳ. ಆದರೂ ಸ್ಥಳೀಯ [[ಮೌಖಿಕ ಇತಿಹಾಸ]] ಹಾಗೂ ಅರಂಭಿಕ [[ಆರ್ಕ್ಟಿಕ್‌ ಪರಿಶೋಧಕ]]ರ ಇತಿಹಾಸದಲ್ಲಿ ಈ ಕಥೆಯಿದೆ. ಇತ್ತೀಚೆಗಿನ ದಶಕಗಳಲ್ಲಿ ಹಿಮಕರಡಿಗಳ ಮೂಗುಮುಚ್ಚುವಿಕೆಗೆ ಯಾವುದೇ ಪ್ರತ್ಯಕ್ಷ-ಸಾಕ್ಷ್ಯಾಧಾರಗಳಿಲ್ಲ.<ref name="behavior">{{cite book|last=Stirling |first= Ian |year=1988 |title= Polar Bears |location= Ann Arbor |authorlink=Ian Stirling |publisher= University of Michigan Press |isbn= 0-472-10100-5 |chapter= Behavior}}</ref> ಸಂಪೂರ್ಣವಾಗಿ ಬೆಳೆದ ಹಿಮಕರಡಿಗಳು ನೀರುನಾಯಿಯ ಕೇವಲ ಕ್ಯಾಲರಿಯುಕ್ತ ಚರ್ಮ ಮತ್ತು ತಿಮಿಕೊಬ್ಬನ್ನು ಮಾತ್ರ ತಿನ್ನುತ್ತವೆ. ಕಿರಿಯ ಹಿಮಕರಡಿಗಳು ನೀರುನಾಯಿಗಳ ಪ್ರೋಟೀನ್‌-ಯುಕ್ತ ಕೆಂಪು ಮಾಂಸವನ್ನು ಮಾತ್ರ ಭಕ್ಷಿಸುತ್ತದೆ.<ref name="matthews73-88"/> ತನ್ನ ತಾಯಿಯಿಂದ ಪ್ರತ್ಯೇಕವಾಗಿದ್ದು, ನೀರುನಾಯಿಗಳನ್ನು ಬೇಟೆಯಾಡಲು ಸಾಕಷ್ಟು ಅನುಭವ ಮತ್ತು ಶರೀರ ಗಾತ್ರವನ್ನು ಪಡೆಯದ ಕಿರಿಯ ಹಿಮಕರಡಿಗಳಿಗೆ ಇತರೆ ಹಿಮಕರಡಿಗಳ ಬೇಟೆಯಾಡಿದ ಸತ್ತ ಪ್ರಾಣಿಗಳು ಮುಖ್ಯ ಪೌಷ್ಟಿಕಾಂಶ ನೀಡುವ ಮೂಲಗಳಾಗಿವೆ. ಕಿರಿಯ ಹಿಮಕರಡಿಗಳು ನೀರುನಾಯಿಯೊಂದನ್ನು ಕೊಂದರೂ ಸಹ, ಇನ್ನೂ ದೊಡ್ಡ ಗಾತ್ರದ ಹಿಮಕರಡಿಗಳಿಂದ ಬೇಟೆಯನ್ನು ಉಳಿಸಿಕೊಳ್ಳಲಾಗದೆ, ಅರ್ಧ ತಿಂದುಹೋದ ಪ್ರಾಣಿಯನ್ನು ತಿನ್ನಬೇಕಾದೀತು. ಬೇಟೆಯನ್ನು ತಿಂದ ನಂತರ, ಹಿಮಕರಡಿಗಳು ತಮ್ಮನ್ನು ನೀರಿನಲ್ಲೋ, ಹಿಮದಲ್ಲೋ ಸ್ವಚ್ಛಗೊಳಿಸಿಕೊಳ್ಳುತ್ತವೆ.<ref name="behavior"/> ಹಿಮಕರಡಿಯು ಅಗಾಧ ಬಲವುಳ್ಳ ಪರಬಕ್ಷಕ. ಅದು ಸಂಪೂರ್ಣವಾಗಿ ಬೆಳೆದ [[ಕಡಲಸಿಂಹ]]ವನ್ನು ಕೊಲ್ಲಬಹುದು, ಆದರೆ ಕಡಲಸಿಂಹವು ಹಿಮಕರಡಿಗಿಂತಲೂ ಹೆಚ್ಚು ತೂಕ ಹೊಂದಿರುವ ಕಾರಣ, ಹಿಮಕರಡಿಯು ಅದನ್ನು ಬೇಟೆಯಾಡುವ ಸಾಧ್ಯತೆ ಬಹಳ ಕಡಿಮೆ.<ref name="Clarkson1994"/> ಉಸಿರಾಡುವ ರಂಧ್ರಗಳಲ್ಲಿ ತಮ್ಮ ಪಂಜ ಬೀಸಿ [[ಬಿಳಿ (ಬಿಲೂಗ) ತಿಮಿಂಗಿಲ]]ಗಳನ್ನು ಬೇಟೆಯಾಡಿರುವುದುಂಟು. ತಿಮಿಂಗಿಲಗಳು ಕಡಲಸಿಂಹಗಳಂತೆ ದೊಡ್ಡ ಗಾತ್ರದ್ದಾಗಿದ್ದು, ಹಿಮಕರಡಿಗಳಿಗೆ ಇವುಗಳನ್ನು ನಿಗ್ರಹಿಸಲು ಕಷ್ಟವಾಗುತ್ತದೆ. ಆರ್ಕ್ಟಿಕ್‌ನಲ್ಲಿ ವಾಸಿಸುವ ಹಲವು ನೆಲ-ವಾಸಿ ಜೀವಿಗಳು ಹಿಮಕರಡಿಗಿಂತಲೂ ವೇಗವಾಗಿ ಓಡಿ ಅದನ್ನು ಮೀರಿಸಬಹುದು. ಏಕೆಂದರೆ, ಹಿಮಕರಡಿಗಳು ಬೇಗನೆ ತಪ್ತವಾಗುತ್ತವೆ. ಹಿಮಕರಡಿಯು ಎದುರಿಸುವಂತಹ ಹಲವು ಕಡಲ ಜೀವಿಗಳು ಈಜಿ ಅದನ್ನು ಹಿಂದಿಕ್ಕಬಹುದು. ಕೆಲವಡೆ, ಹಿಮಕರಡಿಯ ಆಹಾರಕ್ಕಾಗಿ ಕಡಲಸಿಂಹದ ಮರಿಗಳು ಮತ್ತು ಪೂರ್ಣವಾಗಿ ಬೆಳೆದ ಕಡಲ ಸಿಂಹ ಅಥವಾ ತಿಮಿಂಗಿಲದ ಮೃತ ದೇಹಗಳು ಪೂರಕವಾಗಿದೆ. ತಿಮಿಂಗಿಲದ ತಿಮಿಕೊಬ್ಬು ಕೊಳೆಯುತ್ತಿದ್ದಾಗಲೂ ಹಿಮಕರಡಿಯ ಆಹಾರವಾಗುತ್ತದೆ.<ref name="bruemmer2533"/> ಗರ್ಭಾವಸ್ಥೆಯಲ್ಲಿನ ಹೆಣ್ಣುಗಳನ್ನು ಹೊರತುಪಡಿಸಿ, ಹಿಮಕರಡಿಗಳು ವರ್ಷದುದ್ದಕ್ಕೂ ಸಕ್ರಿಯವಾಗಿರುತ್ತವೆ.<ref name="tick"/> ಆದರೂ ಅವುಗಳ ರಕ್ತದಲ್ಲಿ ಹೆಚ್ಚು ಉಪಯುಕ್ತವಲ್ಲದ [[ಚಳಿನಿದ್ದೆ ಜರುಗಿಸುವ ಪ್ರೇರಕ]]ವಿರುತ್ತದೆ. ಕಂದು ಮತ್ತು ಕರಿ ಕರಡಿಗಳಿಗಿಂತ ಭಿನ್ನವಾಗಿ, ಹಿಮಕರಡಿಗಳು ಬೇಸಿಗೆಯ ಅಪರಾರ್ಧ ಮತ್ತು ಆರಂಭಿಕ ಶರತ್ಕಾಲದ ಸಮಯ, ಹಲವು ತಿಂಗಳುಗಳ ಕಾಲ [[ಆಹಾರ ಸೇವಿಸದೆ]] ಉಳಿದುಕೊಳ್ಳಬಹುದು. ಈ ಸಮಯದಲ್ಲಿ ಸಾಗರದ ನೀರು ಕರಗಿರುವುದರಿಂದ ಹಿಮಕರಡಿಗಳು ನೀರುನಾಯಿಗಳನ್ನು ಬೇಟೆಯಾಡಲು ಸಾಧ್ಯವಾಗಿರುವುದಿಲ್ಲ.<ref name="tick"/> ಬೇಸಿಗೆ ಹಾಗೂ ಶರತ್ಕಾಲದ ಆರಂಭಿಕ ಸಮಯದಲ್ಲಿ ಸಾಗರದ ಇಬ್ಬನಿ ಅಲಭ್ಯವಾದಾಗ, ಕೆಲವು ಹಿಮಕರಡಿಗಳು ಹಲವು ತಿಂಗಳುಗಳ ಕಾಲ ತಮ್ಮ ಕೊಬ್ಬು ಶೇಖರಣೆಗಳನ್ನು ಬಳಸಿಕೊಂಡೇ ಜೀವಿಸಬಲ್ಲವು.<ref name="stirling1988"/> ಹಿಮಕರಡಿಗಳು [[ಕಸ್ತೂರಿ-ಗೋವು]], [[ಹಿಮಸಾರಂಗ]], ಹಕ್ಕಿಗಳು, ಮೊಟ್ಟೆಗಳು, ದಂಶಕಗಳು, ಚಿಪ್ಪುಮೀನುಗಳು, ಏಡಿಗಳು, ಇತರೆ ಹಿಮಕರಡಿಗಳೂ ಸೇರಿದಂತೆ, ವಿಭಿನ್ನ ರೀತಿಯ ಇತರೆ ವನ್ಯ ಆಹಾರಗಳನ್ನು ತಿನ್ನುವುದು ಕಂಡುಬಂದಿದೆ. [['ಬೆರಿ'ಗಳು]], ಬೇರುಗಳು ಮತ್ತು [[ಕಡಲುಚೇಣಿ]] ಸೇರಿದಂತೆ ಗಿಡಗಳನ್ನೂ ಸಹ ತಿನ್ನಬಹುದು. ಆದರೆ ಇವು ಯಾವುವೂ ಸಹ ಹಿಮಕರಡಿಗಳ ಆಹಾರಕ್ರಮದ ಗಮನಾರ್ಹ ಅಂಗವಾಗಿಲ್ಲ.<ref name="Clarkson1994"/> ಕಡಲ ಪ್ರಾಣಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬನ್ನು ಪಡೆಯುವಂತೆ ಹಿಮಕರಡಿಯ ಶರೀರದ ವಿನ್ಯಾಸ ಮತ್ತು ರಚನೆ ವೈಶಿಷ್ಟ್ಯವಾಗಿದೆ. ಅದು ನೆಲದ ಮೇಲಿನ ಆಹಾರದಿಂದ ಸಾಕಷ್ಟು ಕ್ಯಾಲೊರಿಯುಕ್ತ ಪೌಷ್ಟಿಕಾಂಶ ಪಡೆದುಕೊಳ್ಳಲಾರದು.<ref>{{Cite news | last1=Ramsay | first1=M. A. | last2=Hobson | first2=K. A. |date=May 1991 | title=Polar bears make little use of terrestrial food webs: evidence from stable-carbon isotope analysis | periodical=Oecologia | place=Berlin / Heidelberg | publisher=Springer | volume=86 | issue=4 | pages=598–600 | doi=10.1007/BF00318328 | journal=Oecologia}}</ref><ref>{{Cite news | last=Best | first=R. C. | year=1985 | title=Digestibility of ringed seals by the polar bear | periodical=Canadian Journal of Zoology | place=Ottawa | publisher=[[National Research Council of Canada]] | volume=63 | issue=5 | pages=1033–1036 | doi=10.1139/z85-155}}</ref> ಹಿಮಕರಡಿಗಳು ಬಹಳ ಕುತೂಹಲವುಳ್ಳ ಹಾಗೂ ಮಿಕ್ಕಿಹೋದ ಮಾಂಸವನ್ನು ತಿನ್ನುವ ಪ್ರಾಣಿಯಾಗಿರುವುದರಿಂದ,<ref name="Clarkson1994"/><ref name="Manning"/> ಮಾನವನ ವಾಸಸ್ಥಳಕ್ಕೆ ಬರುವ ಹಿಮಕರಡಿಗಳು ಮಾನವರು ಹಾಕುವ ಕಸ ತ್ಯಾಜ್ಯ ಆಯ್ದು ಪರಿಶೀಲಿಸಿ ತಿನ್ನುವುದುಂಟು. [[ಸ್ಟೈರೊಫೋಮ್‌]], [[ಪ್ಲ್ಯಾಸ್ಟಿಕ್‌]], [[ಕಾರ್‌ ವಿದ್ಯುತ್ಕೋಶ]]ಗಳು, [[ಇಥಿಲೀನ್‌ ಗ್ಲೈಕಾಲ್‌]], [[ದ್ರವೀಯಗಳು]] ಹಾಗೂ [[ಮೋಟಾರ್‌ ತೈಲ]]ದಂತಹ ಅಪಾಯಕಾರಿ ವಸ್ತುಗಳೂ ಸೇರಿದಂತೆ ಹಿಮಕರಡಿಗಳು ಕಾಣಸಿಕ್ಕ ವಸ್ತುಗಳನ್ನೆಲ್ಲಾ ತಿನ್ನುವುದುಂಟು.<ref name="Clarkson1994">{{Cite book | last=Clarkson | first=Peter L. | last2=Stirling | first2=Ian | author2-link=Ian Stirling | year=1994 | contribution=Polar Bears | contribution-url=http://icwdm.org/handbook/carnivor/ca_c25.pdf | editor1-last=Hygnstrom | editor1-first=Scott E. | editor2-last=Timm | editor2-first=Robert M. | editor3-last=Larson | editor3-first=Gary E. | title=Prevention and Control of Wildlife Damage | place=Lincoln | publisher=University of Nebraska | pages=C–25 to C–34 | url=http://icwdm.org/handbook/index.asp | accessdate=13 November 2007 | archive-date=20 ನವೆಂಬರ್ 2007 | archive-url=https://web.archive.org/web/20071120204546/http://icwdm.org/handbook/index.asp | url-status=dead }}</ref><ref name="Manning">{{Cite news | last=Manning | first=T. H. | date=March 1961 | title=Comments on "Carnivorous walrus and some Arctic zoonoses" | periodical=Arctic | volume=14 | issue=1 | pages=76–77 | url=http://pubs.aina.ucalgary.ca/arctic/Arctic14-1-76.pdf | format=PDF | issn=0004-0843 | accessdate=13 November 2007 | archive-date=9 ಏಪ್ರಿಲ್ 2008 | archive-url=https://web.archive.org/web/20080409082148/http://pubs.aina.ucalgary.ca/arctic/Arctic14-1-76.pdf | url-status=deviated | archivedate=9 ಏಪ್ರಿಲ್ 2008 | archiveurl=https://web.archive.org/web/20080409082148/http://pubs.aina.ucalgary.ca/arctic/Arctic14-1-76.pdf }}</ref> ಹಿಮಕರಡಿಗಳನ್ನು ರಕ್ಷಿಸಲೆಂದು, ಕೆನಡಾ ದೇಶದ [[ಮ್ಯಾನಿಟೋಬಾ]]ದ [[ಚರ್ಚಿಲ್]]‌ ನಗರದಲ್ಲಿರುವ [[ವಿಲೇವಾರಿ ಕೇಂದ್ರ]]ವನ್ನು 2006ರಲ್ಲಿ ಮುಚ್ಚಲಾಯಿತು. ಈಗ ತ್ಯಾಜ್ಯಗಳನ್ನು ಮರುಬಳಸಲಾಗಿದೆ. ಅಥವಾ [[ಮ್ಯಾನಿಟೋಬಾದ ಥಾಮ್ಸನ್]]‌ ನಗರಕ್ಕೆ ಒಯ್ಯಲಾಗಿದೆ.<ref>{{Cite news | last1=Lunn | first1=N. J. | last2=Stirling | first2=Ian | year=1985 | title= The significance of supplemental food to polar bears during the ice-free period of Hudson Bay | periodical= Canadian Journal of Zoology | publication-place=Toronto | publisher=NRC Research Press | volume=63 | issue=10 | pages=2291–2297 | doi=10.1139/z85-340}}</ref><ref name="eliasson">{{cite web|url=http://www.polarbearalley.com/churchill-dump.html|title=Hudson Bay Post - Goodbye Churchil Dump|last=Eliasson|first=Kelsey|month=May|year=2004|accessdate=9 June 2008|archive-date=9 ಮೇ 2008|archive-url=https://web.archive.org/web/20080509135223/http://www.polarbearalley.com/churchill-dump.html|url-status=dead}}</ref> [[ಚಿತ್ರ:Polar Bears Play fight.JPG|thumb|left|ಗಂಡು ಹಿಮಕರಡಿಗಳು ಆಗಾಗ್ಗೆ ಆಟವಾಡಿ ಕಾದಾಡುತ್ತವೆ.ಜತೆಗೂಡುವ ಸಮಯದಲ್ಲಿ, ಹಿಮಕರಡಿಗಳ ನಡುವಿನ ಕದನವು ಇನ್ನೂ ತೀವ್ರವಾಗಿದ್ದು, ಆಗಾಗ್ಗೆ ಗಾಯಗಳು ಮತ್ತು ಮುರಿದ ಹಲ್ಲುಗಳಲ್ಲಿ ಪರಿಣಮಿಸುತ್ತದೆ.]] === ನಡವಳಿಕೆ === ಕಂದು ಕರಡಿಗಳಿರುವಂತೆ, ಹಿಮಕರಡಿಗಳು ಆಯಾ [[ಪ್ರದೇಶರಕ್ಷಕ]]ಗಳಲ್ಲ. ಅವು ಒಂದೇ ತೆರನಾದ ನಡವಳಿಕೆ ಹೊಂದಿವೆ ಎಂದು ಹೇಳಲಾಗಿದ್ದರೂ, ಘರ್ಷಣೆಯ ಬದಲಿಗೆ ಅವು ಬಹಳ ಎಚ್ಚರಿಕೆಯಿಂದಿರುತ್ತವೆ. ಕಾದಾಡುವ ಬದಲು ತಪ್ಪಿಸಿಕೊಂಡು ಹೋಗಲು ಇಚ್ಛಿಸುತ್ತದೆ.<ref name="matthews2729">ಮ್ಯಾಥ್ಯೂಸ್‌, ಪಿಪಿ. 27-29</ref> ತೀವ್ರವಾಗಿ ಕೆರಳಿಸಿದ ಹೊರತು, ಸ್ಥೂಲವಾದ ಹಿಮಕರಡಿಗಳು ಮನುಷ್ಯರ ಮೇಲೆ ಹಲ್ಲೆ ಮಾಡುವುದು ವಿರಳ. ಆದರೆ ಹಸಿದ ಹಿಮಕರಡಿಗಳು ಮುಂದೇನು ಮಾಡುತ್ತವೆ; ಎಂದು ಊಹಿಸುವುದು ಬಹಳ ಕಷ್ಟ; ಅವು ಮನುಷ್ಯರನ್ನು ಕೊಂದು ತಿಂದ ಪ್ರಕರಣಗಳುಂಟು.<ref name="bruemmer2533">ಬ್ರೂಮರ್‌, ಪಿಪಿ. 25-33</ref> ಹಿಮಕರಡಿಗಳು ಕದ್ದು ಮುಚ್ಚಿ ಬೇಟೆಯಾಡುವ ಸ್ವಭಾವದವು. ಹಿಮಕರಡಿ ಹಲ್ಲೆ ಮಾಡುವ ತನಕ, ಹಿಮಕರಡಿ ಹತ್ತಿರ ನುಸುಳುತ್ತಿರುವುದು ಬೇಟೆಗೆ ತಿಳಿದಿರುವುದಿಲ್ಲ.<ref name="conflicts"/> [[ಕಂದು ಕರಡಿ]]ಯು ಮನುಷ್ಯನ ಮೇಲೆ ಹಲ್ಲೆ ನಡೆಸಿ ಹೊರಟುಹೋದರೆ, ಹಿಮಕರಡಿಗಳು ಬೇಟೆಯಾಡುತ್ತವೆ. ಹಾಗಾಗಿ ಇಂತಹ ಹಲ್ಲೆಗಳು ಎಂದಿಗೂ ಮಾರಣಾಂತಿಕವಾಗಿರುತ್ತದೆ.<ref name="conflicts">{{cite book|last=Stirling |first= Ian |year=1988 |title= Polar Bears |location= Ann Arbor |authorlink=Ian Stirling |publisher= University of Michigan Press |isbn= 0-472-10100-5 |chapter= Distribution and Abundance}}</ref> ಆದರೂ, [[ಆರ್ಕ್ಟಿಕ್]]‌ ವಲಯದಲ್ಲಿ ಜನಸಂಖ್ಯೆಯು ಬಹಳ ಕಡಿಮೆಯಿರುವುದರಿಂದ, ಇಂತಹ ಹಲ್ಲೆಗಳು ಅಪರೂಪ. ಸಾಮಾನ್ಯವಾಗಿ, ಪೂರ್ಣವಾಗಿ ಬೆಳೆದ ಹಿಮಕರಡಿಗಳು ಒಂಟಿಯಾಗಿಯೇ ಜೀವಿಸುತ್ತವೆ. ಆದರೂ, ಹಿಮಕರಡಿಗಳು ಗಂಟೆಗಟ್ಟಲೆ ಒಟ್ಟಿಗೆ ಆಟವಾಡಿ, ಒಂದನ್ನೊಂದು ಅಪ್ಪಿಕೊಂಡು ಮಲಗಿರುವುದು ಕಂಡುಬಂದಿವೆ.<ref name="bruemmer2533"/> ಹಿಮಕರಡಿ ತಜ್ಞ ನಿಕಿತಾ ಒವ್ಸಿಯಾನಿಕೊವ್‌ರ ಪ್ರಕಾರ, ಪೂರ್ಣವಾಗಿ ಬೆಳೆದ ಹಿಮಕರಡಿಗಳು 'ಆಪ್ತ ಸ್ನೇಹ ಬೆಳೆಸಿಕೊಳ್ಳುವುದು' ರೂಢಿ.<ref name="matthews2729"/> ಹಿಮಕರಡಿಯ ಮರಿಗಳು ಸಹ ಆಟವಾಡುವ ಪ್ರವೃತ್ತಿ ಹೊಂದಿರುತ್ತವೆ. ಕಿರಿಯ ಗಂಡು ಹಿಮಕರಡಿಗಳು ಕಾದಾಡುವ ಆಟವನ್ನು ಒಂದು ರೀತಿಯ ತಾಲೀಮಿನಂತೆ ಆಡುತ್ತವೆ. ಇದು ಮುಂದೆ ಒಟ್ಟುಗೂಡುವ ಋತುವಿನಲ್ಲಿ ತೀವ್ರ ಪೈಪೋಟಿಯ ಪರಿಸ್ಥಿತಿಯನ್ನು ಎದುರಿಸಲು ಉಪಯುಕ್ತವಾಗಬಹುದು.<ref>ಮ್ಯಾಥ್ಯೂಸ್‌, ಪಿ. 95</ref> ಹಿಮಕರಡಿಗಳು ಗರ್ಜನೆ, ಅಬ್ಬರ, ಗುರುಗುಟ್ಟುವಿಕೆ, ತೃಪ್ತಿಸೂಚಕ ಧ್ವನಿಗಳು ಸೇರಿದಂತೆ ವಿವಿಧ ರೀತಿಯ ಧ್ವನಿಗಳನ್ನು ಮಾಡುತ್ತವೆ.<ref>ಗ್ಯಾರಿ ಬ್ರೌನ್‌‌ರ ''ದಿ ಗ್ರೇಟ್‌ ಬೇರ್ ಅಲ್ಮನ್ಯಾಕ್‌'' ನಲ್ಲಿ ''ಬೇರ್ ಬಿಹೇವಿಯರ್‌ ಅಂಡ್‌ ಆಕ್ಟಿವಿಟೀಸ್'' ‌ ಲಯನ್ಸ್‌ &amp; ಬರ್ಫರ್ಡ್‌, ಪಬ್ಲಿಷರ್ಸ್‌, 1993.</ref> ಇಸವಿ [[1992]]ರಲ್ಲಿ, ಹಿಮಕರಡಿಯು ತನ್ನ ಗಾತ್ರದ ಹತ್ತನೆಯ ಒಂದು ಭಾಗದಷ್ಟಿದ್ದ [[ಕೆನಡಿಯನ್‌ ಎಸ್ಕಿಮೊ ನಾಯಿ]]ಯೊಂದಿಗೆ ಸಲ್ಲಾಪವಾಡುತ್ತಿರುವ, ಇಂದು ವಿಸ್ತಾರವಾಗಿ ಹಂಚಲಾದ ಛಾಯಾಚಿತ್ರಗಳನ್ನು ಚರ್ಚಿಲ್‌ ಬಳಿ ಛಾಯಾಗ್ರಾಹಕರೊಬ್ಬರು ಸೆರೆಹಿಡಿದಿದ್ದರು.<ref name="rosing128132"/><ref>[http://nifplay.org/polar-husky.html ವೈ ಡಿನ್ಟ್‌ ದಿ ವೈಲ್ಡ್‌ ಪೋಲರ್‌ ಬೇರ್‌ ಈಟ್‌ ದಿ ಹಸ್ಕಿ?] {{Webarchive|url=https://web.archive.org/web/20140318174652/http://nifplay.org/polar-husky.html |date=2014-03-18 }} ದಿ ನ್ಯಾಷನಲ್‌ ಇಂಸ್ಟಿಟ್ಯೂಟ್‌ ಫಾರ್ ಪ್ಲೇ</ref> ಈ ಜೋಡಿಯು ಹತ್ತು ದಿನಗಳ ಕಾಲ, ಪ್ರತಿ ಮಧ್ಯಾಹ್ನವೂ ವಿನಾ ಕಾರಣ ವಿನೋದವಾಗಿ ಹೊರಳಾಡುತ್ತಿದ್ದವು. ನಾಯಿಯು ತನ್ನೊಂದಿಗೆ ಆಹಾರವನ್ನು ಹಂಚಿಕೊಳ್ಳಲೆಂದು ಹಿಮಕರಡಿಯು ನಾಯಿಯತ್ತ ಸ್ನೇಹ ಪ್ರವೃತ್ತಿ ತೋರುತ್ತಿತ್ತು ಎಂದು ಭಾಸವಾಗುತ್ತದೆ.<ref name="rosing128132">ರೋಸಿಂಗ್‌, ಪಿಪಿ. 128-132</ref> ಇಂತಹ ಸಾಮಾಜಿಕ ಅನ್ಯೋನ್ಯತೆಯು ಬಹಳ ವಿರಳ, ಏಕೆಂದರೆ ಹಿಮಕರಡಿಗಳು ನಾಯಿಗಳತ್ತ ಆಕ್ರಮಕ ನಡತೆ ಪ್ರದರ್ಶಿಸುವುದು ರೂಢಿ.<ref name="rosing128132"/> === ಸಂತಾನೋತ್ಪತ್ತಿ ಮತ್ತು ಜೀವನಚಕ್ರ === [[ಚಿತ್ರ:Polar bear arctic.JPG|thumb|ಈಜುತ್ತಿರುವ ಹಿಮಕರಡಿ]] ಏಪ್ರಿಲ್‌ ಮತ್ತು ಮೇ ತಿಂಗಳಂದು, ನೀರುನಾಯಿ ಬೇಟೆಯಾಡಲು ಅತ್ಯುತ್ತಮ ಸ್ಥಳಗಳಲ್ಲಿ ಹಿಮಕರಡಿಗಳು ಸೇರಿದಾಗ, ಹಿಮಕರಡಿ ಜೋಡಿಗಳು ಒಟ್ಟುಗೂಡುತ್ತವೆ.<ref name="reproduction"/> {{convert|100|km|abbr=on}}ಗಾಗಿ ಗಂಡು ಹಿಮಕರಡಿಯು ಮರಿ ಹಾಕುವ ಹೆಣ್ಣು ಹಿಮಕರಡಿಯ ಜಾಡು ಹಿಡಿಯಬಹುದು. ಅದನ್ನು ಪತ್ತೆ ಮಾಡಿದ ಮೇಲೆ, ಅದರ ಮೇಲೆ ಸ್ವಾಮ್ಯ ಸಾಧಿಸಲು ಈ ಗಂಡು ಹಿಮಕರಡಿಯು ಇತರೆ ಗಂಡು ಹಿಮಕರಡಿಗಳೊಂದಿಗೆ ಕಾದಾಡುತ್ತದೆ. ಇದರ ಪರಿಣಾಮವಾಗಿ, ಮೈಮೇಲೆ ತರಚುಗಾಯಗಳು ಮತ್ತು ಹಲ್ಲು ಮುರಿತ ಸಂಭವಿಸುತ್ತದೆ.<ref name="reproduction"/> ಹಿಮಕರಡಿಗಳಲ್ಲಿ ಸಾಮಾನ್ಯವಾಗಿ [[ಬಹುಪ್ರಾಣಿಗಳೊಂದಿಗೆ]] ಸೇರುವ ವ್ಯವಸ್ಥೆಯಿದೆ. ಆದರೂ ಸಹ, ಮರಿ ಹಾಕಿದ ಹಿಮಕರಡಿ ಮತ್ತು ಮರಿಗಳ ಮೇಲೆ ತಳೀಯ ಪ್ರಯೋಗ ನಡೆಸಿದಾಗ, ಮರಿಗಳು ಬೇರೆ-ಬೇರೆ ಗಂಡು ಹಿಮಕರಡಿಗಳೊಂದಿಗೆ ಸೇರಿ ಪಡೆದ ಸಂತತಿಯೆಂದು ತಿಳಿದುಬಂದಿದೆ.<ref name="carpenter">{{cite journal|last=Carpenter|first=Tom|date=November/December 2005|title=Who's Your Daddy?|journal=[[Canadian Geographic]]|publisher=The Royal Canadian Geographic Society|location=Ottawa|pages=44–56}}</ref> ಜೋಡಿಗಳು ಒಟ್ಟಿಗೆಯಿದ್ದು, ಇಡೀ ವಾರದ ಸಮಯ ಪದೇ ಪದೇ ಒಂದುಗೂಡುತ್ತವೆ. ಈ ಒಟ್ಟುಗೂಡುವಿಕೆಯು ಹೆಣ್ಣು ಹಿಮಕರಡಿಯಲ್ಲಿ [[ಅಂಡೋತ್ಪತ್ತಿ]]ಯಾಗುತ್ತದೆ.<ref name="rosing42-48">ರೋಸಿಂಗ್‌, ಪಿಪಿ. 42-48</ref> ಒಟ್ಟುಗೂಡಿದ ನಂತರ, ಫಲವತ್ತಾದ ಅಂಡಾಣು ಆಗಸ್ಟ್‌ ಅಥವಾ ಸೆಪ್ಟೆಂಬರ್‌ ತನಕ ಅದೇ ರೀತಿಯಲ್ಲಿ ತಟಸ್ಥವಾಗಿರುತ್ತದೆ. ಈ ನಾಲ್ಕು ತಿಂಗಳ ಕಾಲ, ಗರ್ಭಣಿ ಹೆಣ್ಣು ಹಿಮಕರಡಿಯು ಬೃಹತ್ಪ್ರಮಾಣದಲ್ಲಿ ಪೌಷ್ಟಿಕಾಹಾರ ಸೇವಿಸಿ, ತನ್ನ ಶರೀರ ಕನಿಷ್ಠ {{convert|200|kg|abbr=on}} ಹಾಗೂ ಸಾಮಾನ್ಯ ತೂಕದ ಎರಡಕ್ಕಿಂತಲೂ ಹೆಚ್ಚು ತೂಕ ಗಳಿಸುತ್ತದೆ.<ref name="reproduction"/> ==== ತಾಯ್ತನದ ಗುಹೆವಾಸ ಮತ್ತು ಆರಂಭಿಕ ಜೀವನ ==== [[ಚಿತ್ರ:Ursus maritimus us fish.jpg|thumb|ಮರಿಗಳು ಬಹಳ ದುರ್ಬಲ ಸ್ಥಿತಿಯಲ್ಲಿ ಜನಿಸುತ್ತವೆ. ಅವುಗಳಿಗೆ ಸುಮಾರು ಎರಡೂವರೆ ವರ್ಷಗಳ ಕಾಲ ಕಾವು ನೀಡಲಾಗುತ್ತದೆ.]] ಶರತ್ಕಾಲದಲ್ಲಿ ಇಬ್ಬನಿಯು ಕರಗಿದಾಗ, ಬೇಟೆಯಾಡುವ ಸಾಧ್ಯತೆ ಅಂತ್ಯಗೊಳ್ಳುತ್ತದೆ. ಪ್ರತಿಯೊಂದು ಗರ್ಭಿಣಿ ಹೆಣ್ಣು ಹಿಮಕರಡಿಯೂ ''ಮಾತೃತ್ವದ ಗುಹೆ'' ಯನ್ನು ಅಗೆಯುತ್ತದೆ. ಈ ಗುಹೆಯು ಇಕ್ಕಟ್ಟಾದ ಪ್ರವೇಶ ಸುರಂಗ ಹೊಂದಿದ್ದು ಇದು ಮೂರು ಕೋಣೆಗಳತ್ತ ಹೋಗುತ್ತದೆ.<ref name="reproduction"/> ಹಲವು ಮಾತೃತ್ವ ಗುಹೆಗಳು ಹಿಮದ ರಾಶಿಗಳಲ್ಲಿರುತ್ತವೆ, ಆದರೂ, ಒಂದು ವೇಳೆ ಹಿಮ ಬೀಳುವಷ್ಟು ಶೈತ್ಯವಿಲ್ಲದಿದ್ದಲ್ಲಿ, ಹಿಮಕರಡಿಯು [[ಶೀತ ಕೆಳ ಭೂಸ್ತರ]]ದಲ್ಲಿ ಗುಹೆಯನ್ನು ಅಗೆಯುವುದುಂಟು.<ref name="reproduction"/> ಹಲವು ಹಿಮಕರಡಿ ಉಪಸಂಖ್ಯೆಗಳಲ್ಲಿ, ಮಾತೃತ್ವ ಗುಹೆಗಳು ಸಾಗರ ತೀರದಿಂದ ಕೆಲವು ಕಿಲೋಮೀಟರ್‌ ದೂರದ ನೆಲದಲ್ಲಿರುತ್ತವೆ. ಉಪ ಸಂಖ್ಯೆಯಲ್ಲಿರುವ ಪ್ರತಿಯೊಂದು ಹಿಮಕರಡಿಯು ಪ್ರತಿ ವರ್ಷವೂ ಅದೇ ಗುಹೆಯ ಕ್ಷೇತ್ರವನ್ನು ಬಳಸುವ ಪ್ರವೃತ್ತಿ ತೋರುತ್ತದೆ.<ref name="derocher2004"/> ನೆಲದ ಮೇಲೆ ತಮ್ಮ ವಾಸದ ಗುಹೆ ನಿರ್ಮಿಸದ ಹಿಮಕರಡಿಗಳು ಸಾಗರದ ಇಬ್ಬನಿಯಲ್ಲಿ ತಮ್ಮ ಗುಹೆಗಳನ್ನು ಅಗೆದುಕೊಳ್ಳುತ್ತವೆ. ಗುಹೆಯಲ್ಲಿ, ಹೆಣ್ಣು ಹಿಮಕರಡಿಯು [[ಚಳಿನಿದ್ದೆ]]ಯ ತರಹದ ಸ್ಥಿತಿ ಪ್ರವೇಶಿಸುತ್ತದೆ. ಚಳಿನಿದ್ದೆಯಂತಹ ಸ್ಥಿತಿಯು ನಿರಂತರದ ನಿದ್ದೆಯನ್ನು ಒಳಗೊಳ್ಳುವುದಿಲ್ಲ; ಆದರೂ, ಈ ಹಿಮಕರಡಿಯ ಹೃದಯದ ಬಡಿತ ಪ್ರತಿನಿಮಿಷಕ್ಕೆ 46 ಇದ್ದದ್ದು 27ಕ್ಕಿಳಿಯುತ್ತದೆ.<ref name="lockwood17-21">ಲಾಕ್ವುಡ್‌, ಪಿಪಿ.17-21</ref> ಚಳಿನಿದ್ದೆಯಲ್ಲಿರುವ ಇತರೆ ಸಸ್ತನಿಗಳಂತೆ ಈ ಹೆಣ್ಣು ಹಿಮಕರಡಿಯ ಶಾರೀರಿಕ ಉಷ್ಣಾಂಶವು ಕಡಿಮೆಯಾಗುವುದಿಲ್ಲ.<ref name="stirling1988"/><ref>{{Cite news | last1=Bruce | first1=D. S. | last2=Darling | first2=N. K. | last3=Seeland | first3=K. J. | last4=Oeltgen | first4=P. R. | last5=Nilekani | first5=S. P. | last6=Amstrup | first6=S. C. | date=March 1990 | title=Is the polar bear (Ursus maritimus) a hibernator?: Continued studies on opioids and hibernation | periodical=Pharmacology Biochemistry and Behavior | volume=35 | issue=3 | pages=705–711 | doi=10.1016/0091-3057(90)90311-5 | journal=Pharmacology Biochemistry and Behavior}}</ref> ನವೆಂಬರ್‌ ಮತ್ತು ಫೆಬ್ರವರಿ ತಿಂಗಳ ನಡುವೆ, ಹಿಮಕರಡಿ ಮರಿಗಳು ಹುಟ್ಟಿದಾಗ ಕುರುಡಾಗಿರುತ್ತವೆ. ಇವು ಕಡಿಮೆ ಹೊಳಪುಳ್ಳ ತುಪ್ಪುಳನ್ನು ಹೊಂದಿದ್ದು, {{convert|0.9|kg|abbr=on}}ಕ್ಕಿಂತಲೂ ಕಡಿಮೆ ತೂಕ ಹೊಂದಿರುತ್ತವೆ.<ref name="rosing42-48"/> ಸರಾಸರಿಯಲ್ಲಿ, ಒಮ್ಮೆಗೆ ಎರಡು ಸಂತತಿಗಳಿರುತ್ತವೆ.<ref name="reproduction"/> ಕುಟುಂಬವು ಫೆಬ್ರವರಿ ಅಥವಾ ಏಪ್ರಿಲ್‌ ತಿಂಗಳ ಮಧ್ಯದ ವರೆಗೂ ಗುಹೆಯಲ್ಲಿಯೇ ಇರುತ್ತದೆ. ತಾಯಿಯಾದ ಹಿಮಕರಡಿಯು ತನ್ನ ಆಹಾರ ರಹಿತ ಸ್ಥಿತಿಯಲ್ಲಿ ಮುಂದುವರೆದು, ತನ್ನ ಸಂತತಿಗಳಿಗೆ ಹೆಚ್ಚು ಕೊಬ್ಬಿನಾಂಶವುಳ್ಳ ಹಾಲು ಉಣಿಸುತ್ತದೆ.<ref name="reproduction"/> ತಾಯಿಯು ಗುಹೆಯ ಪ್ರವೇಶದ್ವಾರವನ್ನು ಒಡೆಯುವ ಸಮಯಕ್ಕೆ, ತನ್ನ ಸಂತತಿಗಳು ಸುಮಾರು {{convert|10|to|15|kg}} ತೂಕ ಹೊಂದಿರುತ್ತವೆ.<ref name="reproduction"/> ಸುಮಾರು 12ರಿಂದ 13 ದಿನಗಳ ಕಾಲ, ಹಿಮಕರಡಿಯ ಕುಟುಂಬವು ಗುಹೆಯ ಹೊರಭಾದಲ್ಲಿಯೇ ಕಾಲ ಕಳೆದು. ಅದೇ ಸ್ಥಳದಲ್ಲಿರುತ್ತದೆ. ತಾಯಿ ಹಿಮಕರಡಿಯು ಅಲ್ಲಿನ ಸಸ್ಯವರ್ಗದಲ್ಲಿ ಮೇಯುತ್ತಿರುವಾಗ, ಸಂತತಿಗಳು ನಡೆದಾಡುವುದು, ಆಟವಾಡುವುದನ್ನು ಕಲಿಯುತ್ತದೆ.<ref name="reproduction"/> ಆನಂತರ, ಅವು ಗುಹೆಯ ಕ್ಷೇತ್ರದಿಂದ ದೂರ ನಡೆದು ಸಾಗರದ ಇಬ್ಬನಿಯನ್ನು ಸಮೀಪಿಸುತ್ತವೆ. ಆಗ ತಾಯಿಯು ಪುನಃ ನೀರುನಾಯಿಗಳನ್ನು ಬೇಟೆಯಾಡುತ್ತದೆ.<ref name="reproduction"/> ಶರತ್ಕಾಲದಲ್ಲಿ ಸಾಗರದ ಹಿಮವು ಒಡೆಯುವ ಸಮಯವನ್ನು ಅವಲಂಬಿಸಿ, ತಾಯಿ ಹಿಮಕರಡಿಯು ಸುಮಾರು ಎಂಟು ತಿಂಗಳ ಕಾಲ ಆಹಾರವಿಲ್ಲದೆ ವಾಸಿಸಿರಬಹುದು.<ref name="reproduction"/> ಹಿಮಕರಡಿಯ ಮರಿಗಳು ತೋಳಗಳ ಬೇಟೆಯಾಗಬಹುದು, ಅಥವಾ ಆಹಾರವಿಲ್ಲದೆ ಪ್ರಾಣ ಕಳೆದುಕೊಳ್ಳಬಹುದು. ಹೆಣ್ಣು ಹಿಮಕರಡಿಗಳು ತಮ್ಮ ಮರಿಗಳತ್ತ ವಾತ್ಸಲ್ಯ ತೋರಿಸಿದಷ್ಟೇ, ಪ್ರತಿಕೂಲ ಪರಿಸ್ಥಿತಿ ಎದುರಾದಾಗ ಅವುಗಳನ್ನು ರಕ್ಷಿಸಲು ಸಕಲ ಪ್ರಯತ್ನ ಮಾಡುತ್ತವೆ. ತಳೀಯ ಪರೀಕ್ಷೆಗಳ ಮೂಲಕ ಹಿಮಕರಡಿಯು ಒಂದು ಮರಿಯನ್ನು ದತ್ತು ತೆಗೆದುಕೊಂಡಿರುವುದು ಖಚಿತಪಡಿಸಿದೆ.<ref name="carpenter"/> ಕೆಲವೊಮ್ಮೆ ಪೂರ್ಣವಾಗಿ ಬೆಳೆದ ಗಂಡು ಹಿಮಕರಡಿಗಳು ಮರಿ ಹಿಮಕರಡಿಗಳನ್ನು ಕೊಂದು ತಿನ್ನುವುದೂ ಉಂಟು;<ref>ಡೆರೊಷರ್‌, AE ಮತ್ತು ವೀಗ್‌, ಓಯಿ; [http://pubs.aina.ucalgary.ca/arctic/Arctic52-3-307.pdf ಇನ್ಫೆಂಟಿಸೈಡ್‌‌ ಅಂಡ್‌ ಕ್ಯಾನಿಬಲಿಸ್ಮ್‌ ಇನ್‌ ಜುವೆನೈಲ್‌ ಪೋಲರ್‌ ಬೇರ್ಸ್‌ (ಉರ್ಸಸ್‌ ಮೆರಿಟೈಮಸ್‌) ಇನ್‌ ಸ್ವಾಲ್ಬಾರ್ಡ್‌] {{Webarchive|url=https://web.archive.org/web/20170808142329/http://pubs.aina.ucalgary.ca/arctic/Arctic52-3-307.pdf |date=2017-08-08 }} ಆರ್ಕ್ಟಿಕ್‌ [ಅರ್ಕ್ಟಿಕ್‌]. ಸಂಪುಟ. 52, ಸಂಖ್ಯೆ. 3, ಪಿಪಿ. 307-310. ಸೆಪ್ಟೆಂಬರ್‌ 1999</ref> ಇದಕ್ಕೆ ಸಕಾರಣಗಳಿಲ್ಲ.<ref name="pbi_survival"/> ಅಲಾಸ್ಕಾ ವಲಯದಲ್ಲಿ, 15 ವರ್ಷಗಳ ಹಿಂದೆ ಹಿಮಕರಡಿ ಮರಿಗಳು 12 ತಿಂಗಳ ಆಯುಸ್ಸು ತಲುಪುತಿದ್ದದ್ದು, ಅದು ಇಂದು 42%ಕ್ಕೆ ಇಳಿದಿದೆ.<ref name="regehr2006"/> ಹಲವು ಕ್ಷೇತ್ರಗಳಲ್ಲಿ, ತಾಯಿಯು ಹಿಮಕರಡಿ ಮರಿಗಳನ್ನು ಓಡಿಸುವುದರೊಂದಿಗೆ ಅಥವಾ ಅವುಗಳನ್ನು ತೊರೆಯುವುದೊಂದಿಗೆ, ಎರಡೂವರೆ ವರ್ಷದ ವಯಸ್ಸಿನಲ್ಲಿ <ref name="reproduction"/> ಅವುಗಳನ್ನು [[ಮೊಲೆಹಾಲಿನಿಂದ ಬಿಡಿಸ]]ಲಾಗುತ್ತದೆ. ಹಡ್ಸನ್‌ ಬೇಯ ಪಶ್ಚಿಮ ತೀರ ವಲಯದಲ್ಲಿ ಹಿಮಕರಡಿಗಳು ಕೆಲವೊಮ್ಮೆ ತಮ್ಮ ಪರಿಗಳನ್ನು ಕೇವಲ ಒಂದೂವರೆ ವರ್ಷ ಆಯಸ್ಸಿನಲ್ಲಿಯೇ ಮೊಲೆ ಹಾಲು ಬಿಡಿಸುವುದು ಕಂಡುಬಂದಿದೆ.<ref name="reproduction"/> 1980ರ ದಶಕದ ಆರಂಭದಲ್ಲಿ ಸುಮಾರು 40%ರಷ್ಟು ಹಿಮಕರಡಿ ಮರಿಗಳಿಗೆ ಮೊಲೆ ಹಾಲು ಬಿಡಿಸಲಾದ ಘಟನೆಗಳಿದ್ದವು. ಆದರೆ, 1990ರ ದಶಕದಲ್ಲಿ, ಇದು 20%ಕ್ಕೆ ಇಳಿದಿತ್ತು.<ref name="stirling1999"/> ತಾಯಿಯು ತೊರೆದುಹೋದ ನಂತರ, ಸೋದರ-ಸೋದರಿ ಮರಿಗಳು ಕೆಲವೊಮ್ಮೆ ಒಟ್ಟಿಗೆ ಸಂಚರಿಸಿ ವಾರಗಳ ಅಥವಾ ತಿಂಗಳುಗಳ ಕಾಲ ಆಹಾರವನ್ನು ಒಟ್ಟಿಗೆ ಹಂಚಿಕೊಳ್ಳುತ್ತವೆ.<ref name="bruemmer2533"/> [[ಚಿತ್ರ:Sea ice pb den.jpg|thumb|left|ತಾಯ್ತನದ ಗುಹೆಯಿಂದ ಹೊರಬರುತ್ತಿರುವ ಹೆಣ್ಣು ಹಿಮಕರಡಿ.]] ==== ಆನಂತರದ ಜೀವನ ==== ಹಲವು ವಲಯಗಳಲ್ಲಿ ಹೆಣ್ಣು ಹಿಮಕರಡಿಗಳು ತಮ್ಮ ನಾಲ್ಕನೆಯ ವಯಸ್ಸಿನಲ್ಲಿ ಮರಿ ಹಾಕುತ್ತವೆ; ಬ್ಯೂಫರ್ಟ್‌ ಸಮುದ್ರ ವಯಲದಲ್ಲಿನ ಹಿಮಕರಡಿಗಳು ತಮ್ಮ ಐದನೆಯ ವಯಸ್ಸಿನಲ್ಲಿ ಮರಿ ಹಾಕುತ್ತವೆ.<ref name="reproduction">{{cite book|last=Stirling |first= Ian |year=1988 |title= Polar Bears |location= Ann Arbor |publisher= University of Michigan Press |isbn= 0-472-10100-5 |chapter= Reproduction}}</ref> ಗಂಡು ಹಿಮಕರಡಿಗಳು ತಮ್ಮ ಆರನೆಯ ವಯಸ್ಸಿನಲ್ಲಿ ಲೈಂಗಿಕ ಪರಿಪಕ್ವತೆ ತಲುಪುತ್ತದೆ. ಆದರೆ, ಹೆಣ್ಣು ಹಿಮಕರಡಿಗಳಿಗಾಗಿ ಪೈಪೋಟಿ ತೀವ್ರವಾಗಿರುವುದರಿಂದ, ಹಲವು ಹಿಮಕರಡಿಗಳು ತಮ್ಮ ಎಂಟನೆಯ ಅಥವಾ ಹತ್ತನೆಯ ವಯಸ್ಸಿನ ತನಕ ಮರಿ ಹಾಕುವುದಿಲ್ಲ.<ref name="reproduction"/> ಹಡ್ಸನ್ ಬೇಯಲ್ಲಿ ನಡೆಸಲಾದ ಅಧ್ಯಯನದ ಪ್ರಕಾರ, ಹದಿಹರೆಯದ ವಯಸ್ಸಿನಲ್ಲಿ ಹೆಣ್ಣು ಹಿಮಕರಡಿಗಳ ಸಂತಾನೋತ್ಪತ್ತಿಯ ಸಾಫಲ್ಯ ಮತ್ತು ತಾಯ್ತನದ ತೂಕವೆರಡೂ ಹೆಚ್ಚಾಗಿದ್ದವು.<ref>ಈ ಹಂತದ ನಂತರ ತಾಯ್ತನದ ಸಾಫಲ್ಯವು ಕಡಿಮೆಯಾಯಿತು, ಏಕೆಂದರೆ, ತನ್ನ ಮರಿಗಳನ್ನು ಸಾಕಲು ಅಗತ್ಯ ಕೊಬ್ಬು ಶೇಖರಿಸಲು ವಿಘ್ನವೊಡ್ಡುವ ವಯಸ್ಸಿಗೆ ಸಂಬಂಧಿತ ತೊಂದರೆ. {{cite journal |last=Derocher |first=A.E. |coauthors=Stirling, I. |year=1994 |title=Age-specific reproductive performance of female polar bears (Ursus maritimus) |journal=Journal of Zoology |volume=234 |issue=4 |pages=527–536 |url=http://md1.csa.com/partners/viewrecord.php?requester=gs&collection=ENV&recid=3794443&q=Ursus+maritimus+reproduction&uid=792151267&setcookie=yes |accessdate=15 February 2008 |doi=10.1111/j.1469-7998.1994.tb04863.x |archive-date=3 ಜೂನ್ 2013 |archive-url=https://web.archive.org/web/20130603111741/http://md1.csa.com/partners/viewrecord.php?requester=gs&collection=ENV&recid=3794443&q=Ursus+maritimus+reproduction&uid=792151267&setcookie=yes |url-status=dead }}</ref> ಹಲವು ನೆಲವಾಸಿ ಸಸ್ತನಿಗಳಿಗೆ ಹೋಲಿಸಿದರೆ, ಹಿಮಕರಡಿಗಳು ಯಾವುದೇ ಸಾಂಕ್ರಾಮಿಕ ರೋಗ ಅಥವಾ ಪರಾವಲಂಬಿಯಿಂದ ಪೀಡಿತವಾದದ್ದು ಕಂಡುಬಂದಿಲ್ಲ.<ref name="pbi_survival"/> [[ಸ್ವಜಾತಿಭಕ್ಷಣೆ]] <ref>{{Cite news | last1=Larsen | first1=Thor | last2=Kjos-Hanssen | first2=Bjørn | date=October 1983 | editor-last=Goldman | editor-first=Helle V. | title=Trichinella sp. in polar bears from Svalbard, in relation to hide length and age | periodical=Polar Research | place=Oslo | publisher=Norwegian Polar Institute | volume=1 | issue=1 | pages=89–96 | doi=10.1111/j.1751-8369.1983.tb00734.x | journal=Polar Research}}</ref> ಮೂಲಕ ಹಿಮಕರಡಿಗಳು ವಿಶಿಷ್ಟವಾಗಿ ''[[ಟ್ರೈಕಿನೆಲಾ]]'' ಎಂಬ ಪರಾವಲಂಬಿ ಜಂತುಹುಳುವಿಗೆ ಈಡಾಗಬಹುದು. ಆದರೂ ಈ ಸೋಂಕು ಮಾರಣಾಂತಿಕವಲ್ಲ.<ref name="pbi_survival"/> [[ರೇಬೀಸ್]]‌ ವಾಹಕ ಎನ್ನಲಾದ ಆರ್ಕ್ಟಿಕ್‌ ನರಿಗಳೊಂದಿಗೆ ಹಿಮಕರಡಿಗಳು ಆಗಾಗ್ಗೆ ಸಂಪರ್ಕಿಸಿಕೊಂಡರೂ, ಕೇವಲ ಒಂದೇ ಒಂದು ನಿದರ್ಶನದಲ್ಲಿ ಹಿಮಕರಡಿಯು ರೇಬೀಸ್‌ ಸೋಂಕಿತವಾದದ್ದು ದಾಖಲಿತವಾಗಿದೆ.<ref name="pbi_survival"/> ಬ್ಯಾಕ್ಟೀರಿಯಾ-ರೀತಿಯ [[ಲೆಪ್ಟೊಸ್ಪಿರೊಸಿಸ್]]‌ ಮತ್ತು [[ಮೊರ್ಬಿಲಿವೈರಸ್]]‌ ದಾಖಲಾಗಿವೆ. [[ಕಜ್ಜಿ ಹುಳು]] ಅಥವಾ ಇತರೆ ಪರಾವಲಂಬಿಗಳು ತರುವ ವಿಭಿನ್ನ [[ಚರ್ಮರೋಗ]]ಗಳ ಸಮಸ್ಯೆಗೆ ಹಿಮಕರಡಿಗಳು ಈಡಾಗುವುದುಂಟು. ಹಿಮಕರಡಿಗಳು 25 ವರ್ಷಗಳ ಮೇಲೆ ಬದುಕುವುದು ಅಪರೂಪ.<ref name="hemstock29-35">ಹೆಮ್‌ಸ್ಟಾಕ್‌, ಪಿಪಿ. 29-35</ref> ತನ್ನ 32ನೆಯ ವಯಸ್ಸಿನಲ್ಲಿ ಸತ್ತದ್ದು ಅತಿ ವಯಸ್ಸಾದ ವನವಾಸಿ ಹಿಮಕರಡಿಯೆಂದು ದಾಖಲಿಸಲಾಗಿದೆ. ಇಸವಿ 1991ರಲ್ಲಿ ತನ್ನ 43ನೆಯ ವಯಸ್ಸಿನಲ್ಲಿ ಸತ್ತ ಹೆಣ್ಣು ಹಿಮಕರಡಿಯು, ಬಂಧನದಲ್ಲಿದ್ದ ಅತಿ ಮುದಿ ಕರಡಿಯೆಂದು ದಾಖಲಾಗಿದೆ.<ref name="wrigley">{{cite web|url=http://www.polarbearsinternational.org/rsrc/files/pbispring08.pdf|title=The Oldest Living Polar Bear|last=Wrigley|first=Robert E.|date=Spring 2008|work=Polar Bears International Newsletter|publisher=Polar Bears International|accessdate=9 June 2008|format=PDF|archiveurl=https://web.archive.org/web/20080626110834/http://www.polarbearsinternational.org/rsrc/files/pbispring08.pdf|archivedate=26 June 2008}}</ref> ಡಿಸೆಂಬರ್‌ 1966ರಲ್ಲಿ, [[ಅಸಿನಿಬೊಯ್ನ್‌ ಪಾರ್ಕ್‌]] ಪ್ರಾಣಿ ಸಂಗ್ರಹಾಲಯದಲ್ಲಿ ಜನಿಸಿದ 'ಡೆಬ್ಬಿ' ಹೆಸರಿನ ಹಿಮಕರಡಿ, ಜೀವಿತವಾದ ಅತಿ ಮುದಿ ಹಿಮಕರಡಿಯಾಗಿದೆ.<ref name="wrigley"/> ವನದಲ್ಲಿ ಸಂಪೂರ್ಣವಾಗಿ ಬೆಳೆದ ಹಿಮಕರಡಿಗಳ ಸಾವಿಗೆ ಕಾರಣಗಳು ಸರಿಯಾಗಿ ಅರ್ಥವಾಗಿಲ್ಲ. ಏಕೆಂದರೆ, ಈ ಪ್ರಭೇದದ ಕಡುಶೀತವಾದ ವಾಸಸ್ಥಾನದಲ್ಲಿ ಇದರ ಮೃತದೇಹಗಳು ಲಭ್ಯವಾಗಿರುವುದು ಅತಿ ವಿರಳ.<ref name="pbi_survival">{{cite web|url=http://www.polarbearsinternational.org/polar-bears-in-depth/survival/page1/|title=Polar bears in depth: Survival|publisher=Polar Bears International|accessdate=20 October 2008|archive-date=8 ಡಿಸೆಂಬರ್ 2009|archive-url=https://web.archive.org/web/20091208231221/http://www.polarbearsinternational.org/polar-bears-in-depth/survival/page3|url-status=deviated|archivedate=8 ಡಿಸೆಂಬರ್ 2009|archiveurl=https://web.archive.org/web/20091208231221/http://www.polarbearsinternational.org/polar-bears-in-depth/survival/page3}}</ref> ವನದಲ್ಲಿ, ಮುದಿ ಹಿಮಕರಡಿಗಳು ಬಹಳ ದುರ್ಬಲಗೊಂಡ ಕಾರಣ, ಆಹಾರವನ್ನು ಹಿಡಿಯಲಾಗದೆ ಹಂತ-ಹಂತವಾಗಿ ಆಹಾರವಿಲ್ಲದೆ ಸತ್ತುಹೋಗುತ್ತವೆ. ಕದನ ಅಥವಾ ಅಪಘಾತಗಳಲ್ಲಿ ಗಾಯಗೊಂಡ ಹಿಮಕರಡಿಗಳು ತಮಗಾದ ಗಾಯಗಳ ಅಥವಾ ಪ್ರಭಾವಶಾಲಿಯಾಗಿ ಬೇಟೆಯಾಡದ ಕಾರಣ ಆಹಾರವಿಲ್ಲದೆ ಹೋಗುತ್ತವೆ.<ref name="pbi_survival"/> === ಪರಿಸರದಲ್ಲಿ ಹಿಮಕರಡಿಯ ಪಾತ್ರ === [[ಚಿತ್ರ:Nursing Ursus maritimus.jpg|thumb|right|ಎರಡು ವರ್ಷದ ಮರಿಗೆ ಕಾವು ನೀಡುತ್ತಿರುವ ಹೆಣ್ಣು ಹಿಮಕರಡಿ.]] ಹಿಮಕರಡಿಯು ತನ್ನ ವ್ಯಾಪ್ತಿಯಲ್ಲಿ [[ಅಗ್ರ ಪರಭಕ್ಷಕ]]ವಾಗಿದೆ. ಹಲವು ಪ್ರಾಣಿ ಪ್ರಭೇದಗಳು, ಅದರಲ್ಲೂ [[ಆರ್ಕ್ಟಿಕ್‌ ನರಿ]]ಗಳು ಮತ್ತು [[ಗ್ಲಾಕಸ್‌ ಗಲ್‌ (ಮಾಸಲು ಬೂದು ಹಸಿರು-ನೀಲಿಯ ಗಲ್‌ ಹಕ್ಕಿ)]]ಗಳು ಆಗಾಗ್ಗೆ ಹಿಮಕರಡಿಯು ಬೇಟೆಯಾಡಿದ ಪ್ರಾಣಿಗಳ ಕೊಳೆತ ಮಾಂಸವನ್ನು ತಿನ್ನುತ್ತವೆ.<ref name="behavior"/> ಉಂಗುರದ ನೀರುನಾಯಿಗಳು ಮತ್ತು ಹಿಮಕರಡಿಗಳ ನಡುವಿನ ಸಂಬಂಧವು ಅದೆಷ್ಟು ನಿಕಟವಾಗಿದೆ ಎಂದರೆ, ಕೆಲವು ಕ್ಷೇತ್ರಗಳಲ್ಲಿ ಹೇರಳವಾಗಿರುವ ಉಂಗುರದ ನೀರುನಾಯಿಗಳು ಹಿಮಕರಡಿ ಸಂಖ್ಯೆಗಳ ಸಾಂದ್ರತೆಯನ್ನು ನಿಯಂತ್ರಿಸುವಂತಿದೆ. ಹಿಮಕರಡಿಯ ಪರಭಕ್ಷಣೆಯು ಉಂಗುರ ನೀರುನಾಯಿಗಳ ಸಾಂದ್ರತೆ ಮತ್ತು ಸಂತಾನೋತ್ಪತ್ತಿಯ ಮೇಲೆ ನಿಗಾ ವಹಿಸುತ್ತದೆ.<ref name="amstrup2007"/> ಹಿಮಕರಡಿಯ ಪರಭಕ್ಷಣೆಯಿಂದಾಗುವ [[ವಿಕಸನೀಯ ಒತ್ತಡ]]ವು ಆರ್ಕ್ಟಿಕ್‌ ಮತ್ತು ಅಂಟಾರ್ಕ್ಟಿಕ್‌ ನೀರುನಾಯಿಗಳ ನಡುವಿನ ಗಮನಾರ್ಹ ವ್ಯತ್ಯಾಸಗಳಿಗೆ ಕಾರಣವಾಗಿದೆ. ಯಾವುದೇ ನೆಲವಾಸಿ ಪರಭಕ್ಷಕವಿಲ್ಲದ [[ಅಂಟಾರ್ಕ್ಟಿಕ್‌]]ಗೆ ಹೋಲಿಸಿದರೆ, ಆರ್ಕ್ಟಿಕ್‌ ನೀರುನಾಯಿಗಳು ಪ್ರತಿಯೊಂದಕ್ಕೂ ಹೆಚ್ಚು ಉಸಿರಾಡುವ ರಂಧ್ರಗಳನ್ನು ಬಳಸುತ್ತವೆ; ಇಬ್ಬನಿಯ ಮೇಲೆ ಎಳೆತಂದಾಗ ತೀವ್ರವಾಗಿ ಅವಿಶ್ರಾಂತವಾಗಿರುತ್ತವೆ, ಹಾಗೂ ಅವು ಇಬ್ಬನಿಯ ಮೇಲೆ ಮಲವಿಸರ್ಜನೆ ಮಾಡುವುದಿಲ್ಲ.<ref name="behavior"/> ಬಹಳಷ್ಟು ಆರ್ಕ್ಟಿಕ್‌ ನೀರುನಾಯಿ ಪ್ರಭೇದದ ತುಪ್ಪುಳು ಬಿಳಿ ಬಣ್ಣದ್ದಾಗಿರುತ್ತದೆ; ಬಹುಶಃ ಇದು ಪರಭಕ್ಷ ಪ್ರಾಣಿಗಳಿಂದ ರಕ್ಷಿಸಿಕೊಳ್ಳಲೆಂದು ಈ ರೀತಿಯಿರುತ್ತದೆ; ಅಂಟಾರ್ಕ್ಟಿಕ್‌ ನೀರುನಾಯಿಗಳು ಜನಿಸಿದಾಗಿಂದಲೂ ಕಡುಬಣ್ಣದ ತುಪ್ಪುಳು ಹೊಂದಿರುತ್ತವೆ.<ref name="behavior"/> ಹಿಮಕರಡಿಗಳು ಇತರೆ ಪರಭಕ್ಷಕಗಳೊಂದಿಗೆ ಘರ್ಷಣೆಗಿಳಿಯುವುದು ಬಹಳ ವಿರಳ. ಅದರೂ ಹಿಮಕರಡಿ ವಲಯಗಳೊಳಗೆ [[ಕಂದು ಕರಡಿ]]ಗಳು ಅಕ್ರಮ-ಪ್ರವೇಶಿಸಿದ ಕಾರಣ, ಇವೆರಡರ ನಡುವೆ ಕಾದಾಟಗಳಾದ ನಿದರ್ಶನಗಳಿವೆ. ಬೇಟೆಯ ಮೃತ ದೇಹಗಳ ಕುರಿತು ಕಂದು ಕರಡಿಗಳು ಹಿಮಕರಡಿಗಳ ವಿರುದ್ಧ ಪ್ರಾಬಲ್ಯ ಮೆರೆಯುವುದುಂಟು.<ref>{{Cite web |url=http://dwb.adn.com/front/story/6415667p-6294323c.html |title=adn.com {{!}} front : ಉತ್ತರ ಇಳಿಜಾರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಳ್ಳುತ್ತಿರುವ ಹಿಮಕರಡಿಗಳು, ಬೂದುಗರಡಿಗಳು |access-date=2010-05-12 |archive-date=2008-04-01 |archive-url=https://web.archive.org/web/20080401001816/http://dwb.adn.com/front/story/6415667p-6294323c.html |url-status=dead }}</ref> ಕಂದು ಕರಡಿಗಳ ಗುಹೆಗಳಲ್ಲಿ ಸತ್ತ ಹಿಮಕರಡಿ ಮರಿಗಳು ಕಂಡುಬಂದದ್ದೂ ಉಂಟು.<ref>{{cite web|url=http://abcnews.go.com/Technology/DyeHard/Story?id=582243&page=3 |title=ABC News: Grizzlies Encroaching on Polar Bear Country |publisher=Abcnews.go.com |date= |accessdate=10 October 2009}}</ref> ಹಿಮಕರಡಿಗಳು [[ತೋಳ]]ಗಳೊಂದಿಗೆ ಘರ್ಷಣೆಗಿಳಿಯುವುದು ಅಪರೂಪ. ಆದರೂ, ತೋಳಗಳು ಹಿಮಕರಡಿಯ ಮರಿಗಳನ್ನು ಕೊಂದ ಎರಡು ದಾಖಲೆಗಳಿವೆ.<ref>[http://pubs.aina.ucalgary.ca/arctic/Arctic59-3-322.pdf ಕೆನಡಾ ದೇಶದ ನಾರ್ತ್ವೆಸ್ಟ್‌ ಟೆರಿಟರೀಸ್‌ನ ನಾರ್ತ್ವೆಸ್ಟರ್ನ್‌ ಬ್ಯಾನ್ಕ್ಸ್‌ ಐಲೆಂಡ್‌ ಆಚೆ ಸೀ ಐಸ್‌ನಲ್ಲಿ ಹಿಮಕರಡಿ (ಉರ್ಸಸ್‌ ಮೆರಿಟೈಮಸ್‌) ಮರಿಯನ್ನು ಕೊಂದು ತಿನ್ನುತ್ತಿರುವ ತೋಳ (ಕ್ಯಾನಿಸ್‌ ಲೂಪಸ್‌)] {{Webarchive|url=https://web.archive.org/web/20170808142212/http://pubs.aina.ucalgary.ca/arctic/Arctic59-3-322.pdf |date=2017-08-08 }} [http://pubs.aina.ucalgary.ca/arctic/Arctic59-3-322.pdf ಆರ್ಕ್ಟಿಕ್‌ ಸಂಪುಟ. 59, ಸಂಚಿಕೆ. 3 (ಸೆಪ್ಟೆಂಬರ್‌ 2006) ಪಿ. 322– 324] {{Webarchive|url=https://web.archive.org/web/20170808142212/http://pubs.aina.ucalgary.ca/arctic/Arctic59-3-322.pdf |date=2017-08-08 }}</ref> ಹಿಮಕರಡಿಗಳು ಕೆಲವೊಮ್ಮೆ ''[[ಅಲಾಸ್ಕೊಜೆಟ್ಸ್‌ ಅಂಟಾರ್ಕ್ಟಿಕಸ್‌]]'' ನಂತಹ ಆರ್ಕ್ಟಿಕ್‌ ಕಜ್ಜಿ ಹುಳುಗಳ ವಾಹಕಗಳಾಗಿವೆ.<ref name="behavior"/> == ಬೇಟೆ == === ಸ್ಥಳೀಯ ಜನರು === [[ಚಿತ್ರ:Greenland-polarbear-skin hg.jpg|thumb|ಗ್ರೀನ್ಲೆಂಡ್‌ನ ಇಟೊಕೊರ್ಟೋರ್ಮಿಟ್‌ನಲ್ಲಿ ಬೇಟೆಯಾದ ಹಿಮಕರಡಿಗಳ ಚರ್ಮಗಳು.]] ಇನೂಯಿಟ್‌, [[ಯೂಪಿಕ್‌]], [[ಚುಕ್ಚಿ]], [[ನೆನೆಟ್ಸ್‌]], ರಷ್ಯನ್‌ [[ಪೊಮೊರ್ಸ್‌]] ಮತ್ತು ಇತರೆ ಆರ್ಕ್ಟಿಕ್‌ ಸ್ಥಳೀಯ ಜನಾಂಗದವರು ಹಿಮಕರಡಿಯ ದೇಹಭಾಗಗಳನ್ನು ಕಚ್ಚಾ ವಸ್ತುಗಳನ್ನಾಗಿ ಬಳಸುತ್ತಾರೆ. ಬೇಟೆಗಾರರು ಸಾಮಾನ್ಯವಾಗಿ ನಾಯಿಗಳ ತಂಡಗಳನ್ನು ಬಳಸಿ ಹಿಮಕರಡಿಯ ಗಮನವನ್ನು ಇನ್ನೆಲ್ಲೋ ಸೆಳೆಸುವರು. ಬೇಟೆಗಾರರು ಆಗ ಹತ್ತಿರದ ವ್ಯಾಪ್ತಿಯಿಂದ ಹಿಮಕರಡಿಯತ್ತ ಈಟಿ ಅಥವಾ ಬಿಲ್ಲು-ಬಾಣ ಪ್ರಯೋಗಿಸಿ ಕೊಲ್ಲುವರು.<ref name="original"/> ಸೆರೆಹಿಡಿಯಲಾದ ಹಿಮಕರಡಿಗಳ ಬಹುಶಃ ಎಲ್ಲಾ ಅಂಗಗಳೂ ಸಹ ಒಂದೊಂದು ರೀತಿಯಲ್ಲಿ ಉಪಯುಕ್ತವಾಗಿದ್ದವು.<ref name="lw6-9"/> ಹಿಮಕರಡಿಯ ತುಪ್ಪುಳನ್ನು ಷರಾಯಿಗಳನ್ನು ಹೊಲೆಯಲು ಬಳಸಲಾಗುತ್ತಿತ್ತು. ನೆನೆಟ್‌ ಜನಾಂಗದವರು ಹಿಮಕರಡಿಯ ತುಪ್ಪುಳನ್ನು ''ಟೊಬೊಕ್‌'' ಎಂಬ ಹೊರಗಿನ ಪಾದರಕ್ಷೆಯನ್ನು ತಯಾರಿಸಲು ಬಳಸುತ್ತಿದ್ದರು. ಹಿಮಕರಡಿಯ [[ಮಾಂಸ]]ವು [[ಟ್ರೈಕೈನೊಸಿಸ್‌]] ಅಪಾಯ ಹೊತ್ತಿದ್ದರೂ, ತಿನ್ನಬಹುದಾದ ಪದಾರ್ಥವಾಗಿದೆ. ನೀರುನಾಯಿಗಳ ಮತ್ತು ತಿಮಿಂಗಿಲಗಳ ತಿಮಿಕೊಬ್ಬಿನೊಂದಿಗೆ, ಹಿಮಕರಡಿಯ ಕೊಬ್ಬನ್ನು ಸಹ ಅಹಾರ ಮತ್ತು ಮನೆಗಳಲ್ಲಿ ದೀಪಗಳನ್ನು ಉರಿಸಲು ಬಳಸಲಾಗುತ್ತಿತ್ತು. ಹಿಮಕರಡಿಯ ರಜ್ಜುಗಳನ್ನು ಬಟ್ಟೆ ಹೊಲೆಯುವ ದಾರದ ರೂಪದಲ್ಲಿ ಬಳಸಲಾಗುತ್ತಿತ್ತು; [[ಪಿತ್ತ-ಕೋಶ]] ಮತ್ತು ಕೆಲವೊಮ್ಮೆ [[ಹೃದಯ]]ವನ್ನೂ ಸಹ ಒಣಗಿಸಿ, ಪುಡಿ ಮಾಡಿ ವೈದ್ಯಕೀಯ ಉಪಯೋಗಗಳಿಗೆ ಬಳಸಲಾಗುತ್ತಿದ್ದವು. ಕೋರೆಹಲ್ಲುಗಳನ್ನು ಒಂದು ರೀತಿಯ ಬೆಲೆಬಾಳುವ [[ರಕ್ಷೆ]]ಯಾಗಿ ಧರಿಸಲಾಗುತ್ತಿತ್ತು.<ref name="Uspensky"/> ಕೇವಲ [[ಪಿತ್ತಜನಕಾಂಗ]]ವನ್ನು ಮಾತ್ರ ಬಳಸಲಾಗುತ್ತಿರಲಿಲ್ಲ. ಏಕೆಂದರೆ ಅದರಲ್ಲಿ [[A ಜೀವಸತ್ತ್ವ]]ವು ಮಿತಿಮೀರಿದ ಸಾಂದ್ರತೆ ಹೊಂದಿದ್ದು ವಿಷಕಾರಿಯಾಗಿರುತ್ತದೆ.<ref>[[ಮೀನು]] ತಿನ್ನುವ ಮಾಂಸಭಕ್ಷಕ ಪ್ರಾಣಿಗಳನ್ನು ತಿನ್ನುವ ಮಾಂಸಭಕ್ಷಕ ಪ್ರಾಣಿಯಾಗಿ, ಹಿಮಕರಡಿಯು ಅವುಗಳ [[ಪಿತ್ತಜನಕಾಂಗ]]ದಲ್ಲಿರುವ [[A ಜೀವಸತ್ವ]]ವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತದೆ. ಇದರಿಂದ ಪರಿಣಮಿಸುವ ಹೆಚ್ಚಿನ ಸಾಂದ್ರತೆಗಳು [[A ಹೈಪರ್ವಿಟಾಮಿನೊಸಿಸ್‌]] ಸಮಸ್ಯೆಗೆ ಕಾರಣವಾಗುತ್ತದೆ. {{Cite news | last1=Rodahl | first1=K. | last2=Moore | first2=T. | date=July 1943 | title=The vitamin A content and toxicity of bear and seal liver | periodical=The Biochemical Journal | publication-place=London | publisher=Portland Press | volume=37 | issue=2 | pages=166–168 | url=http://www.pubmedcentral.nih.gov/picrender.fcgi?artid=1257872&blobtype=pdf | issn=0264-6021 | accessdate=11 November 2007 }}{{Dead link|date=ನವೆಂಬರ್ 2024 |bot=InternetArchiveBot |fix-attempted=yes }}</ref> ಬೇಟೆಗಾರರು ತಮ್ಮ ನಾಯಿಗಳು ಅದನ್ನು ತಿನ್ನದಿರಲೆಂದು ಹಿಮಕರಡಿಯ ಪಿತ್ತಜನಕಾಂಗವನ್ನು ಸಾಗರದಲ್ಲಿ ಎಸೆಯುವರು ಅಥವಾ ಹೂಳುವರು.<ref name="Uspensky">{{cite book |title=Белый Медведь (tr: Belyi Medved') - (in Russian)|last=Uspensky|first=Savva Mikhailovich|year=1977 |publisher=Nauka|location=Moscow}}</ref> ಸಾಂಪ್ರದಾಯಿಕ, ಜೀವನೋಪಾಯಕ್ಕಾಗಿ ಹಿಮಕರಡಿಗಳನ್ನು ಬೇಟೆಯಾಡುವ ಪ್ರಮಾಣವು ಹಿಮಕರಡಿಯ ಸಂಖ್ಯೆಯನ್ನು ಪಲ್ಲಟನ ಮಾಡದಷ್ಟು ಮಿತವಾಗಿಯೇ ಇತ್ತು. ಹಿಮಕರಡಿ ವಾಸಿಸುವ ಸ್ಥಾನಗಳಲ್ಲಿ ಮಾನವ ಜನಸಂಖ್ಯೆಯು ಕಡಿಮೆಯಿರುವುದು ಇದಕ್ಕೆ ಕಾರಣವಾಗಿದೆ.<ref name="lw31-36"/> === ವಾಣಿಜ್ಯ ಕುಯ್ಲಿನ ಇತಿಹಾಸ === ರಷ್ಯಾದಲ್ಲಿ, 14ನೆಯ ಶತಮಾನದಲ್ಲಿ, ಹಿಮಕರಡಿಯ ತುಪ್ಪುಳುಗಳನ್ನು ಆಗಲೇ ವಾಣಿಜ್ಯ ರೀತಿಯಲ್ಲಿ ವಹಿವಾಟು ಮಾಡಲಾಗುತ್ತಿತ್ತು. ಆದರೆ, ಆರ್ಕ್ಟಿಕ್‌ ನರಿ ಅಥವಾ ಹಿಮಸಾರಂಗದ ತುಪ್ಪುಳಿಗೆ ಹೋಲಿಸಿದರೆ, ಹಿಮಕರಡಿಯ ತುಪ್ಪುಳಿಗೆ ಅಷ್ಟು ಬೆಲೆ ಲಭಿಸುತ್ತಿರಲಿಲ್ಲ.<ref name="Uspensky"/> 16 ಮತ್ತು 17ನೆಯ ಶತಮಾನಗಳಲ್ಲಿ, ಯುರೇಷ್ಯನ್‌ ಆರ್ಕ್ಟಿಕ್‌ ವಲಯದಲ್ಲಿ ಮಾನವ ಜನಸಂಖ್ಯೆಯ ಹೆಚ್ಚಳ, ಜೊತೆಗೆ ಶಸ್ತ್ರಗಳು ಮತ್ತು ಹೆಚ್ಚುತ್ತಿರುವ ವಹಿವಾಟು, ಹಿಮಕರಡಿಯ ಕುಯ್ಲನ್ನು ಇನ್ನಷ್ಟು ಹೆಚ್ಚಿಸಿತು.<ref name="stirling1988"/><ref name="nwt">{{cite web |url=http://wildlife.enr.gov.nt.ca/NWTWildlife/bears/PolarBear/management.htm |title=Polar Bear Management |publisher=Government of the Northwest Territories |accessdate=14 March 2008 |archive-date=4 ಮೇ 2008 |archive-url=https://web.archive.org/web/20080504105354/http://wildlife.enr.gov.nt.ca/NWTWildlife/bears/PolarBear/management.htm |url-status=deviated |archivedate=4 ಮೇ 2008 |archiveurl=https://web.archive.org/web/20080504105354/http://wildlife.enr.gov.nt.ca/NWTWildlife/bears/PolarBear/management.htm }}</ref> ಆದರೂ, ಹಿಮಕರಡಿಯ ತುಪ್ಪುಳು ಎಂದಿಗೂ ಸ್ವಲ್ಪಮಟ್ಟಿಗೆ ವಾಣಿಜ್ಯ ಪಾತ್ರ ವಹಿಸಿದ ಕಾರಣ, ಐತಿಹಾಸಿಕ ಕುಯ್ಲಿನ ಕುರಿತು ಸರಿಯಾದ ಮಾಹಿತಿ ಲಭ್ಯವಿಲ್ಲ. ಉದಾಹರಣೆಗೆ, 1784/1785ರ ಚಳಿಗಾಲದಲ್ಲಿ, ನಾರ್ವೇ ದೇಶದ ದ್ವೀಪ [[ಸ್ಪಿಟ್ಜ್‌ಬರ್ಜನ್]]ನ ರಷ್ಯನ್‌ ಪೊಮೊರ್‌ ಜನರು [[ಮೆಗ್ಡಲೀನ್‌ಫ್ಜೊರ್ಡೆನ್]]‌ನಲ್ಲಿ 150 ಕರಡಿಗಳನ್ನು ಕೊಯ್ಲು ಮಾಡಿದರು.<ref name="Uspensky"/> 20ನೆಯ ಶತಮಾನದ ಆರಂಭದಲ್ಲಿ, ನಾರ್ವೇ ದೇಶದ ಬೇಟೆಗಾರರು ಇದೇ ಸ್ಥಳದಲ್ಲಿ ವಾರ್ಷಿಕ 300 ಹಿಮಕರಡಿಗಳನ್ನು ಹಿಡಿಯುತ್ತಿದ್ದರು. ಒಟ್ಟು ಐತಿಹಾಸಿಕ ಕೊಯ್ಲಿನ ಅಂದಾಜಿನ ಪ್ರಕಾರ, 18ನೆಯ ಶತಮಾನದ ಆರಂಭದಿಂದಲೂ, ಯುರೇಷ್ಯಾ ವಲಯದಲ್ಲಿ ಸ್ಥೂಲವಾಗಿ 400-500 ಹಿಮಕರಡಿಗಳನ್ನು ವಾರ್ಷಿಕವಾಗಿ ಕೊಯ್ಲು ಮಾಡಲಾಗುತ್ತಿತ್ತು. 20ನೆಯ ಶತಮಾನದ ಪೂರ್ವಾರ್ಧದಲ್ಲಿ ಅತಿಹೆಚ್ಚಿನ ಸಂಖ್ಯೆಯಾದ 1,300ರಿಂದ 1,500ಕ್ಕೇರಿತು. ಹಿಮಕರಡಿಗಳ ಸಂಖ್ಯೆ ಇಳಿಮುಖವಾದಾಗ, ಕೊಯ್ಲಾದವುಗಳ ಸಂಖ್ಯೆಯೂ ಇಳಿಮುಖವಾಯಿತು.<ref name="Uspensky"/> 20ನೆಯ ಶತಮಾನದ ಪೂರ್ವಾರ್ಧದಲ್ಲಿ, ಯಂತ್ರೀಕೃತ ಹಾಗೂ ಪ್ರಬಲವಾಗಿ ದಕ್ಷವಾದ ಬೇಟೆಗಾರಿಕೆ ಮತ್ತು ಬೋನು ಮಾಡುವಿಕೆಯು ಉತ್ತರ ಅಮೆರಿಕಾದಲ್ಲೂ ಬಳಕೆಗೆ ಬಂದಿತು.<ref name="bruemmer93-111"/> [[ಹಿಮವಾಹನ]]ಗಳು, [[ಹಿಮದೋಣಿ]]ಗಳು ಮತ್ತು ವಿಮಾನಗಳನ್ನು ಬಳಸಿ ಹಿಮಕರಡಿಗಳನ್ನು ಅಟ್ಟಲಾಗುತ್ತಿತ್ತು. ಇಸವಿ 1965ರಲ್ಲಿ ಪ್ರಕಟವಾದ ''ನ್ಯೂಯಾರ್ಕ್‌ ಟೈಮ್ಸ್'' ‌ ಸಂಪಾದಕೀಯವು ಇದನ್ನು 'ಹಸುವನ್ನು ಮೆಷಿನ್‌ಗನ್‌ನಲ್ಲಿ ಕೊಲ್ಲುವಂತಿದೆ' ಎಂದು ಹಿಮಕರಡಿಗಳ ಬೇಟೆಯನ್ನು ಬಣ್ಣಿಸಿತ್ತು.<ref name="bruemmer93-111">ಬ್ರೂಮರ್‌, ಪಿಪಿ. 93-111</ref> 1960ರ ದಶಕದಲ್ಲಿ, ಹಿಡಿಯಲಾದ ಹಿಮಕರಡಿಗಳ ಸಂಖ್ಯೆಯು ಅಗಾಧವಾಗಿ ಹೆಚ್ಚಿತು. 1968ರಲ್ಲಿ ಇದು ಉತ್ತುಂಗಕ್ಕೇರಿತು. ಆ ವರ್ಷ 1,250 ಹಿಮಕರಡಿಗಳನ್ನು ಹಿಡಿಯಲಾಗಿತ್ತು.<ref name="PBSG2">{{cite conference | year = 1970 | month = February | conference = Polar Bears | conferenceurl = http://pbsg.npolar.no/ | title = Proceedings of the 2nd Working Meeting of Polar Bear Specialists | publisher = [[IUCN]] | location = Morges, Switzerland | url = http://pbsg.npolar.no/Meetings/PressReleases/02-Morges.htm | accessdate = 24 October 2007 | archive-date = 4 ಮೇ 2008 | archive-url = https://web.archive.org/web/20080504190729/http://pbsg.npolar.no/Meetings/PressReleases/02-Morges.htm | url-status = dead }}</ref> === ಸಮಕಾಲೀನ ನಿಯಂತ್ರಣಗಳು === ಹಿಮಕರಡಿ ಪ್ರಭೇದಗಳ ಉಳಿವಿನ ಕುರಿತು ಬಹಳಷ್ಟು ತಳಮಳಗಳು ವ್ಯಕ್ತವಾದ ಮೇಲೆ, 1950ರ ದಶಕದಲ್ಲಿ ಆರಂಭಗೊಂಡು ಹಿಮಕರಡಿಗಳನ್ನು ಬೇಟೆಯಾಡುವುದರ ಮೇಲೆ ರಾಷ್ಟ್ರಾದ್ಯಂತ ನಿಯಂತ್ರಣಗಳನ್ನು ಹೇರಲಾಯಿತು.<ref>ನಾರ್ವೇ ದೇಶವು 1965ರಿಂದ 1973ರ ತನಕ ಹಂತ-ಹಂತವಾಗಿ ಹೆಚ್ಚು ಕಟ್ಟುನಿಟ್ಟಾದ ನಿಯಮಾವಳಿಗಳನ್ನು ಜಾರಿಗೊಳಿಸಿ, ಅಂದಿನಿಂದ ಬೇಟೆಯಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇಸವಿ 1956ರಲ್ಲಿ ಸೋವಿಯತ್‌ ಒಕ್ಕೂಟವು ಎಲ್ಲಾ ರೀತಿಯ ಬೇಟೆಯಾಡುವುದನ್ನು ನಿಷೇಧಿಸಿತು. ಇಸವಿ 1968ರಲ್ಲಿ ಕೆನಡಾ ಬೇಟೆಯಾಡುವ ಕೋಟಾಗಳನ್ನು ಜಾರಿಗೊಳಿಸಲಾರಂಭಿಸಿತು. U.S. 1971ರಲ್ಲಿ ನಿಯಂತ್ರಣಗಳನ್ನು ಜಾರಿಗೊಳಿಸಲಾರಂಭಿಸಿ, [[ಮೆರೈನ್‌ ಮ್ಯಾಮಲ್‌ ಪ್ರೊಟೆಕ್ಷನ್‌ ಆಕ್ಟ್]]‌ ಕಾಯಿದೆಯನ್ನು 1972ರಲ್ಲಿ ಜಾರಿಗೊಳಿಸಿತು.</ref> ಇಸವಿ 1973ರಲ್ಲಿ, [[ಇಂಟರ್ನ್ಯಾಷನಲ್‌ ಅಗ್ರೀಮೆಂಟ್‌ ಆನ್‌ ದಿ ಕಂಸರ್ವೇಷನ್‌ ಆಫ್‌ ಪೋಲರ್ ಬೇರ್ಸ್‌]] (ಹಿಮಕರಡಿಗಳ ಸಂರಕ್ಷಣೆ ಕುರಿತು ಅಂತರರಾಷ್ಟ್ರೀಯ ಒಪ್ಪಂದ) ಹಿಮಕರಡಿ ವ್ಯಾಪ್ತಿಗಳನ್ನು ಹೊಂದಿರುವ ಐದೂ ದೇಶಗಳು ([[ಕೆನಡಾ]], [[ಡೆನ್ಮಾರ್ಕ್‌]] ([[ಗ್ರೀನ್ಲೆಂಡ್‌]]), [[ನಾರ್ವೇ]] ([[ಸ್ವಾಲ್ಬಾರ್ಡ್‌]]), [[USSR]] (ಇಂದು [[ರಷ್ಯನ್‌ ಫೆಡರೇಷನ್‌]]) ಹಾಗೂ [[USA]] ([[ಅಲಾಸ್ಕಾ]])) ಈ ಒಪ್ಪಂದಕ್ಕೆ ಸಹಿ ಹಾಕಿದವು. [[ಚಿತ್ರ:Isbjornskilt.png|thumb|right|ನಾರ್ವೇಯ ಸ್ವಾಲ್ಬಾರ್ಡ್‌ನಲ್ಲಿ ಹಿಮಕರಡಿಗಳ ಕುರಿತು ಎಚ್ಚರಿಕೆ ಸೂಚಿಸುತ್ತಿರುವ ಫಲಕ.]] ಇದನ್ನು ಒಸ್ಲೋ ಒಪ್ಪಂದ ಎನ್ನಲಾಗಿದೆ. [[ಶೀತಲ ಸಮರ]] ನಡೆಯುತ್ತಿರುವಾಗ, ಇದು ಅಂತರರಾಷ್ಟ್ರೀಯ ಸಹಕಾರದ ಒಂದು ನಿದರ್ಶನವಾಗಿತ್ತು. ಜೀವಶಾಸ್ತ್ರಜ್ಞ [[ಇಯಾನ್‌ ಸ್ಟರ್ಲಿಂಗ್]]‌ ಹೀಗೆ ಅಭಿಪ್ರಾಯಪಟ್ಟಿದ್ದಾರೆ: 'ಹಲವು ವರ್ಷಗಳ ಕಾಲ, ಇಡೀ ಆರ್ಕ್ಟಿಕ್ ವಲಯದಲ್ಲಿನಲ್ಲಿ ಐರನ್‌ ಕರ್ಟನ್‌ನ ಎರಡೂ ಬದಿಯಲ್ಲಿರುವ ದೇಶಗಳು‌ ಒಪ್ಪಂದವೊಂದಕ್ಕೆ ಸಹಿ ಹಾಕುವಷ್ಟು ಒಮ್ಮತವಿದ್ದದ್ದು ಒಂದೇ ವಿಷಯದಲ್ಲಿ - ಹಿಮಕರಡಿಗಳ ಸಂರಕ್ಷಣೆ. ಇಂತಹ ಅದ್ಭುತವಾದ ಪರಭಕ್ಷಕ ಹಾಗೂ ಏಕೈಕ ಕಡಲ ಕರಡಿ ಕುರಿತು ಮಾನವ ಅಷ್ಟೊಂದು ಕುತೂಹಲ ಹೊತ್ತಿದ್ದ ಎಂಬುದಕ್ಕೆ ಇದೇ ಸಾಕ್ಷಿ.' <ref>[[ಸ್ಟರ್ಲಿಂಗ್‌, ಇಯಾನ್‌]] ''ಫೋರ್ವರ್ಡ್‌'' ಇನ್‌ {{cite book |title=The World of the Polar Bear|last=Rosing |first=Norbert |year=1996 |publisher=Firefly Books Ltd. |location= Willowdale, ON |isbn=1-55209-068-X}}</ref> ಈ ಒಪ್ಪಂದವು ಜಾರಿಗೊಳಿಸಲಾಗಿಲ್ಲದಿದ್ದರೂ, ಸದಸ್ಯ ದೇಶಗಳು ಮನರಂಜನಾತ್ಮಕ ಮತ್ತು ವಾಣಿಜ್ಯ ರೂಪದ ಹಿಮಕರಡಿ ಬೇಟೆ, ವಿಮಾನಗಳು ಮತ್ತು ಹಿಮದೋಣಿಗಳ ಮೂಲಕ ಹಿಮಕರಡಿಯ ಮೇಲೆ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಹೇರಲು, ಹಾಗೂ ಇನ್ನಷ್ಟು ಸಂಶೋಧನೆ ನಡೆಸಲು ಒಪ್ಪಿಕೊಂಡವು.<ref>[http://pbsg.npolar.no/ConvAgree/agreement.htm ಇಂಟರ್ನ್ಯಾಷನಲ್‌ ಆಗ್ರೀಮೆಂಟ್‌ ಆನ್‌ ದಿ ಕನ್ಸರ್ವೇಷನ್ ಆಫ್‌ ಪೋಲರ್‌ ಬೇರ್ಸ್‌] {{Webarchive|url=https://web.archive.org/web/20030409113042/http://pbsg.npolar.no/ConvAgree/agreement.htm |date=2003-04-09 }}, 15 ನವೆಂಬರ್‌ 1973, ಒಸ್ಲೊ.</ref> ಈ ಒಪ್ಪಂದವು 'ಕೇವಲ ಸ್ಥಳೀಯ ಜನಾಂಗದವರಿಗೆ, ಸಾಂಪ್ರದಾಯಿಕ ರೀತಿಗಳನ್ನು ಬಳಸಿ ಹಿಮಕರಡಿಗಳನ್ನು ಬೇಟೆಯಾಡಲು' ಅನುಮತಿ ನೀಡಿದೆ. ಆದರೂ, ಸದಸ್ಯ ರಾಷ್ಟ್ರಗಳು ಇದನ್ನು ಯಥೇಚ್ಛವಾಗಿ ಅರ್ಥೈಸಿಕೊಂಡಿವೆ. ಈ ಐದು ರಾಷ್ಟ್ರಗಳ ಪೈಕಿ [[ನಾರ್ವೇ]] ದೇಶದಲ್ಲಿ ಮಾತ್ರ ಹಿಮಕರಡಿಯ ಎಲ್ಲಾ ರೀತಿಯ ಬೇಟೆ ಮತ್ತು ಕೊಯ್ಲನ್ನು ನಿಷೇಧಿಸಲಾಗಿದೆ. ಹಂಚಲಾದ ತಮ್ಮ ಹಿಮಕರಡಿಗಳ ಉಪಸಂಖ್ಯೆಯನ್ನು ಜಂಟಿಯಾಗಿ ನಿರ್ವಹಿಸಲು ದೇಶಗಳ ನಡುವೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಹಲವು ವರ್ಷಗಳ ಕಾಲ ಮಾತುಕತೆಗಳ ನಂತರ, ಅಲಾಸ್ಕಾ ಮತ್ತು [[ಚುಕೊಟ್ಕಾ]] ವಲಯಗಳಲ್ಲಿ ಸ್ಥಳೀಯ ಹೊಟ್ಟೆಪಾಡಿಗಾಗಿ ಬೇಟೆಗಾಗಿ ಕೋಟಾಗಳನ್ನು ನಿರ್ಧರಿಸಲು, ರಷ್ಯಾ ಮತ್ತು [[U.S.]] ಅಕ್ಟೋಬರ್‌ 2000ದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದವು.<ref>{{cite news |url=http://query.nytimes.com/gst/fullpage.html?res=980DE3DD1F3FF934A25753C1A9669C8B63|title=U.S. and Russia Sign Pact To Protect the Polar Bear |work=New York Times|accessdate=12 April 2008|date=17 October 2000}}</ref> ಈ ಒಪ್ಪಂದವನ್ನು ಅಕ್ಟೋಬರ್‌ 2007ರಲ್ಲಿ ಅಂಗೀಕರಿಸಲಾಯಿತು.<ref>{{cite news|url=https://www.sciencedaily.com/releases/2007/10/071014202952.htm|title=US-Russia Polar Bear Treaty Ratified|date=18 October 2007|work=ScienceDaily|accessdate=12 April 2008}}</ref> ==== ರಷ್ಯಾ ==== [[ಸೋವಿಯತ್‌ ಒಕ್ಕೂಟ]] (ಇಂದಿನ ರಷ್ಯಾ) ಹಿಮಕರಡಿಗಳ ಎಲ್ಲಾ ರೀತಿಯ ಬೇಟೆ ಮತ್ತು ಕೊಯ್ಲನ್ನು 1956ರಲ್ಲಿ ನಿಷೇಧಿಸಿತು. ಆದರೂ ಕಾನೂನು-ಬಾಹಿರ ಹಿಮಕರಡಿ ಬೇಟೆಯು ಮುಂದುವರೆದಿದ್ದು, ಹಿಮಕರಡಿಯ ಸಂಖ್ಯೆಗೆ ತೀವ್ರ ಅಪಾಯ ತಂದೊಡ್ಡಿದೆಯೆಂದು ನಂಬಲಾಗಿದೆ.<ref name="PBSG14"/> ಇತ್ತೀಚೆಗಿನ ವರ್ಷಗಳಲ್ಲಿ, ಸಾಗರದ ಇಬ್ಬನಿಯು ಕರಗುತ್ತಿರುವ ಕಾರಣ, ಹಿಮಕರಡಿಗಳು ಚುಕೊಟ್ಕಾ ವಲಯದಲ್ಲಿರುವ ಸಾಗರತೀರದ ಹಳ್ಳಿಗಳ ಹತ್ತಿರ ಪದೇ ಪದೇ ಆಗಮಿಸುತ್ತಿವೆ. ಇದರಿಂದ ಅಲ್ಲಿ ವಾಸಿಸುವ ಮನುಷ್ಯರಿಗೆ ಅಪಾಯದ ಜೊತೆಗೆ, ಕಾನೂನು-ಬಾಹಿರ ಬೇಟೆಯು ಇನ್ನಷ್ಟೂ ಹೆಚ್ಚಾಗುವ ಸಾಧ್ಯತೆಯಿದೆ.<ref name="myers"/> ಇಸವಿ 2007ರಲ್ಲಿ, ರಷ್ಯಾ ಸರ್ಕಾರವು ಕೇವಲ ಚುಕೊಟ್ಕಾ ಸ್ಥಳೀಯರಿಗೆ ಮಾತ್ರ ಹೊಟ್ಟೆಪಾಡಿನ ಬೇಟೆ ನ್ಯಾಯಸಮ್ಮತವೆಂದು ತಿದ್ದುಪಡಿ ತಂದಿತು. ಕಾನೂನು-ಬಾಹಿರ ಬೇಟೆಯಾಡುವುದನ್ನು ತಡಯುವ ಈ ಯತ್ನವನ್ನು ರಷ್ಯಾದ ಪ್ರಮುಖ ಹಿಮಕರಡಿ ಸಂಶೋಧಕರು ಮತ್ತು [[ವರ್ಲ್ಡ್‌ವೈಡ್‌ ಫಂಡ್‌ ಫಾರ್‌ ನೇಚರ್‌]] ಸಂಸ್ಥೆಯು ಬೆಂಬಲ ಸೂಚಿಸಿದವು.<ref name="myers">{{cite news |url=https://www.nytimes.com/2007/04/16/world/europe/16polar.html?_r=1&oref=slogin |title=Russia Tries to Save Polar Bears With Legal Hunt |author=Steven Lee Myers|work=New York Times|accessdate=12 April 2008|date=16 April 2007}}</ref> ==== ಗ್ರೀನ್‌ಲೆಂಡ್ ==== ಗ್ರೀನ್ಲೆಂಡ್‌ನಲ್ಲಿ ಈ ಪ್ರಭೇದದ ಕುರಿತು ನಿರ್ಬಂಧಗಳನ್ನು ಮೊದಲ ಬಾರಿಗೆ 1994ರಲ್ಲಿ ಜಾರಿಗೊಳಿಸಲಾಗಿ, ಕಾರ್ಯಕಾರಿ ಆದೇಶದ ಮೂಲಕ 2005ರಲ್ಲಿ ವಿಸ್ತರಿಸಲಾಯಿತು.<ref name="PBSG14"/> ಇಸವಿ 2005ರ ತನಕ, ಗ್ರೀನ್ಲೆಂಡ್‌ ಸ್ಥಳೀಯ ಜನಾಂಗದವರು ಬೇಟೆಯಾಡುವುದರ ಮೇಲೆ ಯಾವುದೇ ಮಿತಿಯನ್ನು ಹೇರಿರಲಿಲ್ಲ. ಆ ದ್ವೀಪದ ಆಡಳಿತವು ಇಸವಿ 2006ಕ್ಕಾಗಿ 150ರ ಮಿತಿಯನ್ನು ವಿಧಿಸಿತು. ಮೊದಲ ಬಾರಿಗೆ ಮನರಂಜನಾತ್ಮಕ ಬೇಟೆಯಾಡುವಿಕೆಗೆ ಅನುಮತಿ ನೀಡಿತು.<ref>{{Cite web |url=http://www.hsus.org/marine_mammals/marine_mammals_news/Hitting_polar_bears_when_they_are_down.html |title=ದಿ ಹ್ಯೂಮೇನ್‌ ಸೊಸೈಟಿ ಆಫ್‌ ದಿ ಯುನೈಟೆಡ್‌ ಸ್ಟೇಟ್ಸ್‌ 'ಹಿಟ್ಟಿಂಗ್‌ ಪೋಲರ್‌ ಬೇರ್ಸ್‌ ವೆನ್‌ ದೇ ಆರ್‌ ಡೌನ್‌' |access-date=2010-05-12 |archive-date=2009-02-15 |archive-url=https://web.archive.org/web/20090215111747/http://www.hsus.org/marine_mammals/marine_mammals_news/Hitting_polar_bears_when_they_are_down.html |url-status=deviated |archivedate=2009-02-15 |archiveurl=https://web.archive.org/web/20090215111747/http://www.hsus.org/marine_mammals/marine_mammals_news/Hitting_polar_bears_when_they_are_down.html }}</ref> ಇತರೆ ವಿಧಿಗಳಲ್ಲಿ ತಾಯಿ ಮತ್ತು ಮರಿ ಹಿಮಕರಡಿಗಳಿಗೆ ವರ್ಷಪೂರ್ತಿ ರಕ್ಷಣೆ, ಬಂದೂಕುಗಳ ಬಳಕೆಯ ಮೇಲೆ ನಿರ್ಬಂಧಗಳು, ಬೇಟೆಗಳನ್ನು ದಾಖಲಿಸಲೆಂದು ಹಲವು ಆಡಳಿತಾತ್ಮಕ ಅಗತ್ಯಗಳು ಸೇರಿದ್ದವು.<ref name="PBSG14"/> ==== ಕೆನಡಾ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನ ==== [[ಚಿತ್ರ:Dogsledquebec.jpg|thumb|left|ಕೆನಡಾದಲ್ಲಿ ಹಿಮಕರಡಿಗಳನ್ನು ಮನರಂಜನಾ ಬೇಟೆಯಾಡಲು ಬಳಸಲಾದ ಸ್ಲೆಜ್‌ ಗಾಡಿ.ಮೋಟಾರ್‌ ಚಾಲಿತ ವಾಹನಗಳನ್ನು ನಿಷೇಧಿಸಲಾಗಿದೆ.]] [[ಕೆನಡಾ]] ದೇಶಾದ್ಯಂತ, ಮನುಷ್ಯರು ವಾರ್ಷಿಕ 500 ಹಿಮಕರಡಿಗಳನ್ನು ಕೊಲ್ಲುವರು.<ref name="cdnmgt">{{cite conference | first = N. J. | last = Lunn | coauthors = et al. | year = 2005 | month = June | title = Polar Bear Management in Canada 2001-2004 | conference = Polar Bears | conferenceurl = http://pbsg.npolar.no/ | booktitle = Proceedings of the 14th Working Meeting of the IUCN/SSC Polar Bear Specialist Group | editor = Compiled and edited by Jon Aars | others = Nicholas J. Lunn and Andrew E. Derocher | volume = 32 | publisher = [[IUCN]] | location = Gland, Switzerland | pages = 101–116 | url = http://pbsg.npolar.no/docs/PBSG14proc.pdf | format = PDF | accessdate = 15 September 2007 | id = ISBN 2-8317-0959-8|archiveurl=https://web.archive.org/web/20070622192916/http://pbsg.npolar.no/docs/PBSG14proc.pdf|archivedate=22 June 2007}}</ref> ಕೆಲವು ವಲಯಗಳಲ್ಲಿ - ಅದರಲ್ಲೂ ವಿಶಿಷ್ಟವಾಗಿ [[ಬ್ಯಾಫಿನ್‌ ಬೇ]]ಯಲ್ಲಿ ಈ ಪ್ರಮಾಣವು ತೀರಾ ಹೆಚ್ಚು ಎಂದು ವಿಜ್ಞಾನಿಗಳು ನಂಬಿದ್ದಾರೆ.<ref name="PBI"/> ಕೆನಡಾ [[1970]]ರಿಂದಲೂ, ಸ್ಥಳೀಯ ಮಾರ್ಗದರ್ಶಕರು ಮತ್ತು ನಾಯಿಗಾಡಿ ತಂಡಗಳ ಸಹಿತ, ಕ್ರೀಡೆಗಾಗಿ ಹಿಮಕರಡಿಗಳ ಬೇಟೆಯಾಡುವವರಿಗೆ ಅನುಮತಿ ನೀಡಿದೆ.<ref>{{Cite news | last1=Freeman | first1=M.M.R. | last2=Wenzel | first2=G.W. | date=March 2006 | title=The nature and significance of polar bear conservation hunting in the Canadian Arctic | periodical=Arctic | volume=59 | issue=1 | pages=21–30 | url= | issn=0004-0843 | accessdate= }}</ref> ಆದರೆ ಈ ಪದ್ಧತಿಯು [[1980ರ ದಶಕ]]ದ ತನಕ ರೂಢಿಯಾಗಿರಲಿಲ್ಲ.<ref name="wenzel2005"/> ಕ್ರೀಡಾ ಬೇಟೆಗಾರರಿಗಾಗಿ ಮಾರ್ಗದರ್ಶನವು, ಆರ್ಥಿಕ ಅವಕಾಶಗಳು ತೀರ ಕಡಿಮೆಯಿರುವ ವಲಯಗಳಲ್ಲಿ, ಸ್ಥಳೀಯ ಜನರಿಗೆ ಉದ್ಯೋಗಾವಕಾಶದ ಜೊತೆಗೆ, ಆದಾಯದ ಪ್ರಮುಖ ಮೂಲವಾಗಿದೆ.<ref name="campbell"/> ಉತ್ತರದ (ಸ್ಥಳೀಯ) ಸಮುದಾಯದವರಿಗೆ ಕ್ರೀಡಾ ಬೇಟೆಯು, ಪ್ರತಿ ಹಿಮಕರಡಿ ಬೇಟೆಗೆ CDN$20,000ದಿಂದ $35,000ದಷ್ಟು ಆದಾಯ ನೀಡುತ್ತದೆ. ಇದು ಇದುವರೆಗೂ ಬಹುಶಃ ಅಮೆರಿಕಾ ಮೂಲದ ಬೇಟೆಗಾರರಿಂದ ಬರುತ್ತಿತ್ತು.<ref>{{cite news | title = Nunavut hunters can kill more polar bears this year | publisher = CBC News | date = 10 January 2005 | url = http://www.cbc.ca/news/story/2005/01/10/polar-bear-hunt050110.html | accessdate = 15 September 2007 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ದಿನಾಂಕ 15 ಮೇ 2008ರಂದು U.S. [[ಅಪಾಯಕ್ಕೀಡಾಗಿರುವ ಪ್ರಭೇದ ಕಾಯಿದೆ]]ಯಡಿ ಹಿಮಕರಡಿಯನ್ನು ಅಪಾಯಕ್ಕೀಡಾಗಿರುವ ಪ್ರಭೇದಗಳ ಪಟ್ಟಿಗೆ ಸೇರಿಸಿತು. ಎಲ್ಲಾ ರೀತಿಯ ಹಿಮಕರಡಿ ಸ್ಮಾರಕರೂಪಗಳ ಆಮುದನ್ನು ನಿಷೇಧಿಸಿತು. ಕಡಲ ಸಸ್ತನಿ ರಕ್ಷಣಾ ಕಾಯಿದೆಯಡಿ, ಹಿಮಕರಡಿಗಳ ಅಂಗಗಳಿಂದ ತಯಾರಿಸಲಾದ ಉತ್ಪನ್ನಗಳ ಆಮುದು 1972ರಿಂದ 1994ರ ವರೆಗೆ ನಿಷೇಧಿಸಿ, 1994ರಿಂದ 2008ರ ತನಕ ನಿರ್ಬಂಧಿತವಾಗಿತ್ತು. ಈ ನಿರ್ಬಂಧಗಳಡಿ, ಕೆನಡಾದಲ್ಲಿ ಬೇಟೆಯಾಡಿ ಕ್ರೀಡಾ-ಬೇಟೆಯಾದ ಹಿಮಕರಡಿಗಳ ಸ್ಮಾರಕರೂಪಗಳನ್ನು ಆಮುದು ಮಾಡಲು, [[ಅಮೆರಿಕಾ ಸಂಯುಕ್ತ ಸಂಸ್ಥಾನ ಮೀನು ಮತ್ತು ವನ್ಯಜೀವಿ ಸೇವೆ]]ಯಿಂದ ಅನುಪತಿ ಪಡೆಯುವ ಅಗತ್ಯವಿತ್ತು. ದೃಢವಾದ ನಿರ್ವಹಣಾ ತತ್ವಗಳನ್ನು ಆಧರಿಸಿ ಮಾಡಲಾದ ಕೋಟಾಗಳನ್ನು ಹೊಂದಿದ ವಲಯದಿಂದ ಹಿಮಕರಡಿಯನ್ನು ಒಯ್ದಿರತಕ್ಕದ್ದು ಎಂದು ಅನುಮತಿ ಪ್ರಕ್ರಿಯೆಯು ವಿಧಿಸುತ್ತದೆ.<ref>{{cite web |url=http://www.polarbearsinternational.org/bear-facts/hunting/ |title=Bear Facts: Harvesting/Hunting |publisher=Polar Bears International |accessdate=14 March 2008 |archive-date=27 ಮಾರ್ಚ್ 2008 |archive-url=https://web.archive.org/web/20080327111143/http://www.polarbearsinternational.org/bear-facts/hunting/ |url-status=deviated |archivedate=27 ಮಾರ್ಚ್ 2008 |archiveurl=https://web.archive.org/web/20080327111143/http://www.polarbearsinternational.org/bear-facts/hunting/ }}</ref> ಇಸವಿ 1994ರಿಂದಲೂ, ಸುಮಾರು 800ಕ್ಕಿಂತಲೂ ಹೆಚ್ಚು ಕ್ರೀಡಾ-ಬೇಟೆಯಾದ ಹಿಮಕರಡಿಯ ಸ್ಮಾರಕರೂಪಗಳನ್ನು U.S.ನೊಳಗೆ ಆಮುದು ಮಾಡಲಾಗಿದೆ.<ref>{{Cite web |url=https://community.hsus.org/campaign/FED_2007_polar_bear_trophy |title=ದಿ ಹ್ಯೂಮೇನ್‌ ಸೊಸೈಟಿ ಆಪ್‌ ದಿ ಯುನೈಟೆಡ್‌ ಸ್ಟೇಟ್ಸ್‌ 'ಸಪೋರ್ಟ್‌ ದಿ ಪೋಲರ್‌ ಬೇರ್‌ ಪ್ರೊಟೆಕ್ಷನ್‌ ಆಕ್ಟ್‌' |access-date=2010-05-12 |archive-date=2008-11-29 |archive-url=https://web.archive.org/web/20081129082945/https://community.hsus.org/campaign/FED_2007_polar_bear_trophy |url-status=deviated |archivedate=2008-11-29 |archiveurl=https://web.archive.org/web/20081129082945/https://community.hsus.org/campaign/FED_2007_polar_bear_trophy }}</ref> ವಿಪರ್ಯಾಸವೆಂಬಂತೆ, [[ಕೆನಡಾ]]ದಲ್ಲಿ ಹಿಮಕರಡಿ ಬೇಟೆಯ ಕೋಟಾಗಳ ನಿರ್ವಹಣಾ ರೀತಿಯ ಕಾರಣ, ಹಿಮಕರಡಿಯ ಕ್ರೀಡಾ-ಬೇಟೆಗೆ ಅನುಮತಿಯನ್ನು ರದ್ದುಗೊಳಿಸುವ ಯಾವುದೇ ಯತ್ನವು, ಬೇಟೆಯಾದ ಹಿಮಕರಡಿಗಳ ಸಂಖ್ಯೆ ಅಲ್ಪಾವಧಿಯಲ್ಲೇ ಬಹಳ ಹೆಚ್ಚಾಗಲು ಕಾರಣವಾಗುತ್ತದೆ.<ref name="campbell"/> ಕೆನಡಾ ದೇಶವು ಹಿಮಕರಡಿಗಳ ಕ್ರೀಡಾ ಹಾಗೂ ಹೊಟ್ಟೆಪಾಡಿನ ಬೇಟೆಗಾಗಿ ಪ್ರತಿ ವರ್ಷಕ್ಕೆ ನಿಗಧಿತ ಅನುಮತಿಗಳನ್ನು ನೀಡುತ್ತದೆ. ಕ್ರೀಡಾ ಬೇಟೆಗೆ ಬಳಸಿಲ್ಲದ ಅನುಮತಿಗಳನ್ನು ಸ್ಥಳೀಯರ ಹೊಟ್ಟೆಪಾಡಿನ ಬೇಟೆಗೆ ಮರುವಿತರಿಸಲಾಗುತ್ತದೆ. ಸ್ಥಳೀಯ ಸಮುದಾಯದವರು ತಮಗೆ ಪ್ರತಿ ವರ್ಷ ಕೊಲ್ಲಲು ಅನುಮತಿ ನೀಡಲಾದ ಎಲ್ಲಾ ಹಿಮಕರಡಿಗಳನ್ನು ಕೊಂದರೆ, ಅನುಮತಿ ಹೊಂದಿದ ಕ್ರೀಡಾ ಬೇಟೆಗಾರರಲ್ಲಿ 50%ರಷ್ಟು ಮಾತ್ರ ಒಂದು ಹಿಮಕರಡಿಯನ್ನು ಕೊಲ್ಲುವಲ್ಲಿ ಸಫಲರಾಗುವರು. ಒಬ್ಬ ಕ್ರೀಡಾ ಬೇಟೆಗಾರರು ಅನುಮತಿಪತ್ರವು ಅಸಿಂಧುವಾಗುವ ಮುಂಚೆ ಹಿಮಕರಡಿಯನ್ನು ಕೊಲ್ಲದಿದ್ದಲ್ಲಿ, ಈ ಅನುಮತಿಪತ್ರವು ಇನ್ನೊಬ್ಬ ಬೇಟೆಗಾರರಿಗೆ ವರ್ಗಾಯಿಸಲಾಗದು.<ref name="campbell"/> ಕೆನಡಾ ದೇಶದಲ್ಲಿ ಬೇಟೆಯಾದ ಹಿಮಕರಡಿಗಳ ಪೈಕಿ ನೂನಾವುಟ್‌ನದ್ದೇ 80%ರಷ್ಟು ಪಾಲಿದೆ.<ref name="cdnmgt"/> ಇಸವಿ 2005ರಲ್ಲಿ, ನೂನಾವುಟ್‌ ಸರ್ಕಾರವು ವೈಜ್ಞಾನಿಕ ಸಮುದಾಯಗಳ ಪ್ರತಿಭಟನೆಗಳನ್ನು ಲೆಕ್ಕಿಸದೆ, ಹಿಮಕರಡಿ ಬೇಟೆಯ ಕೋಟಾವನ್ನು 400ರಿಂದ 518ಕ್ಕೆ ಏರಿಸಿತು.<ref>[https://web.archive.org/web/20110512212326/http://www.cbc.ca/health/story/2005/07/04/polar-bears050704.html CBC ನ್ಯೂಸ್‌, 4 ಜುಲೈ 2005, "ರೀಥಿಂಕ್‌ ಪೋಲರ್‌ ಬೇರ್‌ ಹಂಟ್‌ ಕೋಟಾಸ್‌, ಸೈಯಂಟಿಸ್ಟ್ಸ್‌ ಟೆಲ್‌ ನುನಾವುಟ್ ಹಂಟರ್ಸ್‌"]</ref> ಹೆಚ್ಚಾಗಿ ಗೋಚರಿಸಿದ ಹಿಮಕರಡಿಗಳಿಗೆ ಅನುಗುಣವಾಗಿ ಬೇಟೆಯಾಡಬಹುದಾದ ಕೋಟಾ ಹೆಚ್ಚಿಸಲಾದ ಎರಡು ಕ್ಷೇತ್ರಗಳಲ್ಲಿ, ಹಿಮಕರಡಿಗಳ ಸಂಖ್ಯೆ ಇಳಿಮುಖವಾಗುತ್ತಿದೆಯೆಂದು ವಿಜ್ಞಾನ-ಆಧಾರಿತ ಅಧ್ಯಯನಗಳು ಸೂಚಿಸಿವೆ. ಮೂರನೆಯ ಕ್ಷೇತ್ರದಲ್ಲಿ ಯಾವುದೇ ಮಾಹಿತಿ ಸಿಕ್ಕಿಲ್ಲ.<ref name="sd2007"/> ಈ ಕೋಟಾದಲ್ಲಿ ಬಹಳಷ್ಟು ಸ್ಥಳೀಯ ಇನೂಯಿಟ್‌ ಜನರು ಬೇಟೆಯಾಡಿದರೆ, ಇದರಲ್ಲಿ ನಿರ್ದಿಷ್ಟ ಪಾಲನ್ನು ಮನರಂಜನಾ ಬೇಟೆಗಾರರಿಗೆ ಮಾರಲಾಗುತ್ತದೆ. (1970ರ ದಶಕದಲ್ಲಿ 0.8%, 1980ರ ದಶಕದಲ್ಲಿ 7.1% ಹಾಗೂ 1990ರ ದಶಕದಲ್ಲಿ 14.6%) <ref name="wenzel2005">{{Cite web | last1=Wenzel | first1=George W. | date=September 2004 | contribution=Polar Bear as a Resource: An Overview | title=3rd NRF Open Meeting | place=Yellowknife | url=http://www.nrf.is/Open%20Meetings/Yellowknife_2004/Wenzel.pdf | format=PDF | accessdate=3 December 2007 | archive-date=9 ಏಪ್ರಿಲ್ 2008 | archive-url=https://web.archive.org/web/20080409082143/http://www.nrf.is/Open%20Meetings/Yellowknife_2004/Wenzel.pdf | url-status=dead }}</ref> ಸದ್ಯದ ಬೇಟೆಯ ಮಿತಿಗಳೊಳಗೇ ಹಿಮಕರಡಿಗಳ ಸಂಖ್ಯೆಯನ್ನು ಉಳಿಸಿಕೊಳ್ಳಲಾಗಿದೆ ಎಂದು, ಮುಂಚೆ ನೂನಾವುಟ್‌ ಪ್ರಾಂತ್ಯದಲ್ಲಿ ಹಿಮಕರಡಿಗಳ ಸಂರಕ್ಷಣಾ ಜವಾಬ್ದಾರಿ ಹೊತ್ತಿದ್ದ ಜೀವವಿಜ್ಞಾನಿ ಮಿಚೆಲ್‌ ಟೇಲರ್‌ ಅಭಿಪ್ರಾಯಪಟ್ಟಿದ್ದಾರೆ.<ref name="Taylor"/> [[ನಾರ್ತ್‌ವೆಸ್ಟ್‌ ಟೆರಿಟರೀಸ್]] ಸರ್ಕಾರವು, [[ಇನುವಿಯಲುಟ್]]‌ ಸಮುದಾಯದೊಳಗೆ 72-103 ಕರಡಿಗಳನ್ನು ಒಳಗೊಂಡ ತಮ್ಮದೇ ಕೋಟಾವನ್ನು ಉಳಿಸಿಕೊಂಡು, ಇವುಗಳಲ್ಲಿ ಕೆಲವನ್ನು ಕ್ರೀಡಾ ಬೇಟೆಗಾರರಿಗೆ ಪಾಲು ಮಾಡಲಾಗುತ್ತದೆ. ಇಸವಿ 2010ರಲ್ಲ್ಲಿ 2005ರಲ್ಲಿ ಕೋಟಾ ಹೆಚ್ಚಳವನ್ನು ಸ್ವಲ್ಪಮಟ್ಟಿಗೆ ಕಡಿಮೆಗೊಳಿಸಲಾಯಿತು. ಬ್ಯಾಫಿನ್‌ ಬೇ ವಲಯದಲ್ಲಿ ಹಿಮಕರಡಿ ಕೋಟಾವನ್ನು ಹಂತಹಂತವಾಗಿ ಕಡಿಮೆಗೊಳಿಸಿ, ಪ್ರತಿ ವರ್ಷ 105 ಇದ್ದದ್ದು 2013ರೊಳಗೆ 65ಕ್ಕೆ ಇಳಿಸಲಾಗುವುದು ನೂನಾವುಟ್‌ ಸರ್ಕಾರದ ಅಧಿಕಾರಿಗಳು ಘೋಷಿಸಿದರು.<ref name="nunatsiaq">{{Cite web | last1=George | first1=Jane | date=April 2010 | title=Nunavut hunters still enraged over bear quotas | place=Iqaluit | url=http://www.nunatsiaqonline.ca/stories/article/8976_nunavut_hunters_still_enraged_over_bear_quotas/ | accessdate=4 April 2010 | archive-date=11 ಏಪ್ರಿಲ್ 2010 | archive-url=https://web.archive.org/web/20100411011134/http://www.nunatsiaqonline.ca/stories/article/8976_nunavut_hunters_still_enraged_over_bear_quotas/ | url-status=deviated | archivedate=11 ಏಪ್ರಿಲ್ 2010 | archiveurl=https://web.archive.org/web/20100411011134/http://www.nunatsiaqonline.ca/stories/article/8976_nunavut_hunters_still_enraged_over_bear_quotas/ }}</ref> [[ಎನ್ವಿರಾನ್ಮೆಂಟ್‌ ಕೆನಡಾ]] ಪ್ರಾಧಿಕಾರವು ಸಹ, ದಿನಾಂಕ 1 ಜನವರಿ 2010ರಿಂದ ಬ್ಯಾಫಿನ್‌ ಬೇ ವಲಯದಲ್ಲಿ ಹಿಡಿಯಲಾದ ಹಿಮಕರಡಿಗಳ ತುಪ್ಪುಳು, ಉಗುರುಗಳು, ತಲೆಬುರುಡೆ ಮತ್ತು ಇತರೆ ಅಂಗಗಳ ಮಾರಾಟವನ್ನು ನಿಷೇಧಿಸಿತು.<ref name="nunatsiaq"/> == ಸಂರಕ್ಷಣಾ ಸ್ಥಿತಿ, ಯತ್ನಗಳು ಮತ್ತು ವಿವಾದಗಳು == [[ಚಿತ್ರ:Polar Bear Habitat.png|thumb|right|250px|U.S. ಭೂವೈಜ್ಞಾನಿಕ ಸಮೀಕ್ಷೆಯ ಈ ನಕ್ಷೆಯು, 2001-2010ರಿಂದ 2041-2050 ವರೆಗೆ ಹಿಮಕರಡಿಯ ಆವಾಸಸ್ಥಾನದಲ್ಲಿ ಮುಂಗಾಣುವ ಬದಲಾವಣೆಗಳನ್ನು ತೋರಿಸುತ್ತದೆ. ಕೆಂಪು ಬಣ್ಣದಲ್ಲಿ ಸೂಚಿಸಲಾದ ವಲಯಗಳು ನೆಲೆಯ ನಷ್ಟ, ನೀಲಿ ಬಣ್ಣದ್ದು ನೆಲೆಯ ಲಾಭವನ್ನು ಸೂಚಿಸುತ್ತವೆ.]] ಇಸವಿ 2008ರಲ್ಲಿ, ವಿಶ್ವಾದ್ಯಂತ ಹಿಮಕರಡಿಗಳ ಸಂಖ್ಯೆಯು 20,000ರಿಂದ 25,000ದ ವರೆಗಿದೆ, ಇದರ ಸಂಖ್ಯೆಯು ಇಳಿಮುಖವಾಗುತ್ತಿದೆಯೆಂದು ವರ್ಲ್ಡ್‌ ಕನ್ಸರ್ವೇಷನ್‌ ಯುನಿಯನ್‌ (IUCN) ವರದಿ ಮಾಡಿದೆ.<ref name="iucn31"/> ಇಸವಿ 2006ರಲ್ಲಿ, IUCN ಹಿಮಕರಡಿಯನ್ನು '[[ಯಾವುದೇ ಅಪಾಯವಿಲ್ಲ]]' ಸ್ಥಿತಿಯಿಂದ '[[ಅಪಾಯಕ್ಕೀಡಾಗಬಹುದಾದ ಪ್ರಭೇದ]]' ಸ್ಥಿತಿಗೆ ಬದಲಾಯಿಸಿತು.<ref>{{cite web | title = Release of the 2006 IUCN Red List of Threatened Species reveals ongoing decline of the status of plants and animals | url = http://www.iucn.org/en/news/archive/2006/05/02_pr_red_list_en.htm | work = World Conservation Union | accessdate = 1 February 2006 | archive-date = 12 ಮೇ 2006 | archive-url = https://web.archive.org/web/20060512071333/http://www.iucn.org/en/news/archive/2006/05/02_pr_red_list_en.htm | url-status = deviated | archivedate = 12 ಮೇ 2006 | archiveurl = https://web.archive.org/web/20060512071333/http://www.iucn.org/en/news/archive/2006/05/02_pr_red_list_en.htm }}</ref> [[ಜಾಗತಿಕ ತಾಪಮಾನ ಏರಿಕೆ]]ಯ ಕಾರಣ, 'ಮೂರು ತಲೆಮಾರುಗಳಲ್ಲಿ (45 ವರ್ಷಗಳು) ಹಿಮಕರಡಿಗಳ ಸಂಖ್ಯೆಯು ಸುಮಾರು 30%ಕ್ಕಿಂತಲೂ ಕಡಿಮೆಯಾಗಬಹುದು' ಎಂಬ ಸಕಾರಣ ವಿವರಿಸಿತು.<ref name="iucn"/> ಹಿಮಕರಡಿಗೆ ಇತರೆ ಅಪಾಯಗಳ ಪೈಕಿ, ವಿಷಮಯ ಕಶ್ಮಲಕಾರಕಗಳು, ಹಡಗು ಸೇವಾ ಉದ್ದಿಮೆಗಳೊಂದಿಗೆ ಘರ್ಷಣೆ, ಹಿಮಕರಡಿಯನ್ನು ವೀಕ್ಷಿಸಲು ಬಂದವರಿಂದ ಉಂಟಾಗುವ ಒತ್ತಡ, ತೈಲ ಮತ್ತು ಅನಿಲ ಪರಿಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳು ಸೇರಿವೆ.<ref name="iucn"/> ಕಾನೂನು-ಸಮ್ಮತ ಮತ್ತು ಕಾನೂನು-ಬಾಹಿರ ಹಿಮಕರಡಿಯ ಬೇಟೆಯಿಂದ [[ಅತಿಯಾದ ಕೊಯ್ಲು]] ಸಹ ಅಪಾಯಕಾರಿ ಎಂದು IUCN ತಿಳಿಸಿದೆ.<ref name="iucn"/> [[ವಿಶ್ವ ವನ್ಯಜೀವ ನಿಧಿ]] ಪ್ರಕಾರ, ಆರ್ಕ್ಟಿಕ್‌ ಪರಿಸರೀಯ ಆರೋಗ್ಯದಲ್ಲಿ ಹಿಮಕರಡಿಯು ಒಂದು ಮುಖ್ಯ ಪಾತ್ರ ವಹಿಸುತ್ತದೆ. ಆರ್ಕ್ಟಿಕ್‌ ವಲಯದುದ್ದಕ್ಕೂ ಏನು ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಹಿಮಕರಡಿಯ ಅಧ್ಯಯನ ಮಾಡಲಾಗಿದೆ; ಏಕೆಂದರೆ, ಅಪಾಯಕ್ಕೀಡಾಗಿರುವ ಹಿಮಕರಡಿಗಳು ಆರ್ಕ್ಟಿಕ್‌ ಕಡಲ ಪರಿಸರ ವ್ಯವಸ್ಥೆಯಲ್ಲಿ ಏನೋ ಎಡವಟ್ಟಾಗಿದೆ ಎಂಬ ಸಂಕೇತಗಳನ್ನು ನೀಡುತ್ತದೆ.<ref>WWF: ಎ ಲೀಡರ್‌ ಇನ್‌ ಪೋಲರ್‌ ಬೇರ್‌ ಕನ್ಸರ್ವೇಷನ್‌. ದಿನಾಂಕ 29 ಜೂನ್‌ 2009ರಂದು WFFನಿಂದ ಪುನರ್ಪಡೆದದ್ದು - ಹಿಮಕರಡಿ ಜಾಲತಾಣ: http://www.worldwildlife.org/species/finder/polarbear/polarbear.html#</ref> === ಜಾಗತಿಕ ತಾಪಮಾನ ಏರಿಕೆ === IUCN, [[ಆರ್ಕ್ಟಿಕ್‌ ಹವಾಗುಣ ಪ್ರಭಾವ ಮಾಪನ]], [[ಅಮೆರಿಕಾ ಸಂಯುಕ್ತ ಸಂಸ್ಥಾನ ಭೂವೈಜ್ಞಾನಿಕ ಸಮೀಕ್ಷೆ]] ಹಾಗು ಹಲವು ಖ್ಯಾತ ಹಿಮಕರಡಿ ಜೀವವಿಜ್ಞಾನಿಗಳು ಜಾಗತಿಕ ತಾಪಮಾನ ಏರಿಕೆ ಕುರಿತು ತೀವ್ರ ತಳಮಳ ವ್ಯಕ್ತಪಡಿಸಿದ್ದಾರೆ. ಸದ್ಯದ ತಾಪಮಾನ ಏರಿಕೆಯ ದರದಲ್ಲಿ ಈ ಅದ್ಭುತ ಪ್ರಭೇದದ ಉಳಿವಿಗೆ ತೀವ್ರ ಅಪಾಯವೊಡ್ಡಬಹುದು ಎಂದೂ ನಂಬಲಾಗಿದೆ.<ref name="derocher2004">{{Cite news | last1=Derocher | first1=Andrew E. | last2=Lunn | first2=Nicholas J. | last3=Stirling | first3=Ian | author3-link=Ian Stirling | date=April 2004 | title=Polar Bears in a Warming Climate | periodical=Integrative and Comparative Biology | volume=44 | issue=2 | pages=163–176 |url= http://icb.oxfordjournals.org/cgi/content/full/44/2/163 | accessdate=12 October 2007 | doi=10.1093/icb/44.2.163 | journal=Integrative and Comparative Biology}}</ref><ref name="stirling2006">{{cite journal | last = Stirling | first = Ian | authorlink=Ian Stirling | coauthors = and Claire L. Parkinson | year = 2006 | month = September | title = Possible Effects of Climate Warming on Selected Populations of Polar Bears (Ursus maritimus) in the Canadian Arctic | journal = Arctic | volume = 59 | issue = 3 | pages = 261–275 | issn = 0004-0843 | url = http://neptune.gsfc.nasa.gov/publications/pdf/pubs2006/Stirling%20-%20Possible%20Effects%20of%20Climate%20Warming.pdf | format = PDF | accessdate = 15 September 2007 | laysummary = | laysource = | laydate = | quote = |archiveurl=https://web.archive.org/web/20070925185910/http://neptune.gsfc.nasa.gov/publications/pdf/pubs2006/Stirling%20-%20Possible%20Effects%20of%20Climate%20Warming.pdf|archivedate=25 September 2007}}</ref><ref name="stirling2004">{{cite journal | last = Stirling | first = Ian | authorlink=Ian Stirling | coauthors = N.J. Lunn, John Iacozza, Campbell Elliott and Martyn Obbard | year = 2004 | month = March | title = Polar Bear Distribution and Abundance on the Southwestern Hudson Bay Coast During Open Water Season, in Relation to Population Trends and Annual Ice Patterns | journal = Arctic | volume = 57 | issue = 1 | pages = 15–26 | issn = 0004-0843 | url = http://umanitoba.ca/ceos/files/publications_pdf/058.pdf | format = PDF | accessdate = 15 September 2007 | laysummary = | laysource = | laydate = | quote = |archiveurl=https://web.archive.org/web/20070925185910/http://umanitoba.ca/ceos/files/publications_pdf/058.pdf|archivedate=25 September 2007}}</ref><ref name="Barber2004">{{cite journal | last = Barber | first = D.G. | coauthors = J. Iacozza | year = 2004 | month = March | title = Historical analysis of sea ice conditions in M'Clintock Channel and the Gulf of Boothia, Nunavut: implications for ringed seal and polar bear habitat. | journal = Arctic | volume = 57 | issue = 1 | pages = 1–14 | issn = 0004-0843 | url = http://goliath.ecnext.com/coms2/gi_0199-263435/Historical-analysis-of-sea-ice.html | format = PDF | accessdate = | laysummary = | laysource = | laydate = | quote = }}</ref><ref name="Appenzeller">ಟಿ. ಅಪೆನ್ಜೆಲರ್‌ ಮತ್ತು ಡಿ. ಆರ್‌. ಡಿಮಿಕ್‌, "ದಿ ಹೀಟ್‌ ಈಸ್‌ ಆನ್‌," ''[[ನ್ಯಾಷನಲ್‌ ಜಿಯೊಗ್ರಾಫಿಕ್‌]]'' 206 (2004): 2-75. ಉಲ್ಲೇಖಿತ {{cite book | last = Flannery | first = Tim | authorlink = Tim Flannery | title = The Weather Makers | publisher = [[HarperCollins]] |year=2005 | location = Toronto, Ontario | isbn = 0-00-200751-7 | pages=101–103 }}</ref><ref name="acia">{{Cite book | author=[[Arctic Climate Impact Assessment]] | year=2004 | title=Impact of a Warming Arctic: Arctic Impact Climate Assessment | place=Cambridge | publisher=Cambridge University Press | isbn =0 521 61778 2 | oclc =56942125 | url=http://amap.no/workdocs/index.cfm?dirsub=%2FACIA%2Foverview}}. [http://amap.no/workdocs/index.cfm?action=getfile&amp;dirsub=%2FACIA%2Foverview&amp;filename=Finding4.pdf&amp;CFID=1282&amp;CFTOKEN=1454CA86-1283-9480-2B88165DE19F817F&amp;sort=default ಕೀ ಫೈಂಡಿಂಗ್‌ 4] ಎಂಬುದು ಸಂಬಂಧಿತ ಪತ್ರ.</ref> ಜಾಗತಿಕ ತಾಪಮಾನ ಏರಿಕೆಯಿಂದ [[ವಾಸಸ್ಥಾನದ ನಷ್ಟ]], ಪೌಷ್ಟಿಕಾಹಾರದ ಕೊರತೆ ಅಥವಾ ನಿರಾಹಾರ ಸ್ಥಿತಿ ಎದುರಾಗಬಹುದು. ಸಾಗರದ ಇಬ್ಬನಿಯ ವೇದಿಕೆಯಿಂದ ಹಿಮಕರಡಿಯು ನೀರುನಾಯಿಗಳನ್ನು ಬೇಟೆಯಾಡುತ್ತವೆ. ಏರುತ್ತಿರುವ ಉಷ್ಣಾಂಶದಿಂದ ಸಾಗರದ ಇಬ್ಬನಿಯು ವರ್ಷದಲ್ಲಿ ಸಮಯಕ್ಕಿಂತಲೂ ಮುಂಚೆಯೇ ಕರಗಿಹೋಗುತ್ತದೆ. ಇದರಿಂದಾಗಿ, ಬೇಸಿಗೆಯ ಅಪರಾರ್ಧ ಮತ್ತು ಶರತ್ಕಾಲದ ಆರಂಭದಲ್ಲಿ ಉಂಟಾಗುವ ಆಹಾರದ ಕೊರತೆಯನ್ನು ನಿಭಾಯಿಸಲು ಸಾಕಷ್ಟು ಕೊಬ್ಬು ಶೇಖರಿಸಿಕೊಳ್ಳುವ ಮುಂಚೆಯೇ, ಹಿಮಕರಡಿಗಳು ಸಾಗರತೀರಕ್ಕೆ ವಲಸೆ ಹೋಗಬೇಕಾದೀತು.<ref name="stirling1999">{{Cite news | last1=Stirling | first1=Ian | last2=Lunn | first2=N. J. | last3=Iacozza | first3=J. | author1-link=Ian Stirling | date=September 1999 | title=Long-term Trends in the Population Ecology of Polar Bears in Western Hudson Bay in Relation to Climatic Change | periodical=Arctic | volume=52 | issue=3 | pages=294–306 | issn=0004-0843 | url=http://pubs.aina.ucalgary.ca/arctic/Arctic52-3-294.pdf | format=PDF | accessdate=11 November 2007 | archive-date=28 ಸೆಪ್ಟೆಂಬರ್ 2019 | archive-url=https://web.archive.org/web/20190928135003/http://pubs.aina.ucalgary.ca/arctic/Arctic52-3-294.pdf | url-status=deviated | archivedate=28 ಸೆಪ್ಟೆಂಬರ್ 2019 | archiveurl=https://web.archive.org/web/20190928135003/http://pubs.aina.ucalgary.ca/arctic/Arctic52-3-294.pdf }}</ref> ಸಾಗರದ ಇಬ್ಬನಿ ಹಾಸು ಕಡಿಮೆಯಾಗುವುದರಿಂದ, ಹಿಮಕರಡಿಗಳು ಇನ್ನೂ ಹೆಚ್ಚು ದೂರ ಈಜಬೇಕಾದೀತು. ತಮ್ಮ ಶರೀರದಲ್ಲಿನ ಶಕ್ತಿ ಶೇಖರಣೆಯನ್ನು ಬಳಸಿಕೊಳ್ಳಬೇಕಾದೀತು. ಕೆಲವೊಮ್ಮೆ ತನ್ನ ಶಕ್ತಿಯೆಲ್ಲಾ ಬಳಸಿದ ನಂತರ ಹಿಮಕರಡಿ ಮುಳುಗಿಹೋಗುವ ಅಪಾಯಗಳೂ ಸಂಭವಿಸಬಹುದು.<ref name="monnett2006"/> ಬಹಳ ತೆಳುವಾದ ಸಾಗರ ಇಬ್ಬನಿಯು ಸುಲಭವಾಗಿ ಒಡೆದುಹೋಗಬಹುದು. ಇದರಿಂದಾಗಿ ಹಿಮಕರಡಿಗಳು ನೀರುನಾಯಿಗಳನ್ನು ಹಿಡಿಯುವುದು ಕಷ್ಟವಾದೀತು.<ref name="amstrup2007"/> ಸಾಲದಾದ ಪೌಷ್ಟಿಕಾಂಶದ ಪರಿಣಾಮವಾಗಿ, ಪೂರ್ಣವಾಗಿ ಬೆಳೆದ ಹೆಣ್ಣು ಹಿಮಕರಡಿಗಳಲ್ಲಿ ಕಡಿಮೆಯಾದ ಸಂತಾನೋತ್ಪತ್ತಿ ಹಾಗೂ ಮರಿಗಳು ಉಳಿಯುವ ಸಾಧ್ಯತೆ ಕಡಿಮೆ. ಜೊತೆಗೆ, ಎಲ್ಲಾ ವಯಸ್ಸಿನ ಹಿಮಕರಡಿಗಳಲ್ಲಿ ಶಾರೀರಿಕ ಸ್ಥಿತಿ ಕಳಪೆಯಾಗುವ ಸಂಭವವಿದೆ.<ref name="derocher2004"/> ಪೌಷ್ಟಿಕಾಂಶದ ಒತ್ತಡದ ಜೊತೆಗೆ, ಬೆಚ್ಚಗಿನ ಹವಾಗುಣವು ಹಿಮಕರಡಿಯ ಜೀವನದ ಇತರೆ ರೀತಿಗಳ ಮೇಲೂ ಪರಿಣಾಮ ಬೀರುತ್ತದೆ. ಸಾಗರ ಇಬ್ಬನಿ ಕರಗುವುದರಿಂದ ಗರ್ಭಿಣಿ ಹಿಮಕರಡಿಗಳು ತಮಗೆ ಸೂಕ್ತವಾದ ಮಾತೃತ್ವ ಗುಹೆಗಳನ್ನು ನಿರ್ಮಿಸುವ ಕ್ಷಮತೆಯ ಮೇಲೆ ಪ್ರಭಾವಬೀರುತ್ತದೆ. ಇಬ್ಬನಿಯ ರಾಶಿ ಮತ್ತು ಸಾಗರತೀರದ ನಡುವಿನ ಅಂತರವು ಹೆಚ್ಚಾಗುತ್ತಿದ್ದಂತೆ, ಹೆಣ್ಣು ಹಿಮಕರಡಿಗಳು ನೆಲದ ಮೇಲಿನ ಮಾತೃತ್ವ ಗುಹೆ ನಿರ್ಮಿಸಲು ತಮಗೆ ಅನುಕೂಲಕರವಾದ ಹೆಚ್ಚು ದೂರ ಈಜಬೇಕಾಗುವುದು.<ref name="derocher2004"/> ಶೀತ ಕೆಳಭೂಸ್ತರವು ಕರಗುವುದರಿಂದ, ಭೂಮಿಯೊಳಗೆ ಗುಹೆ ತೋಡುವ ಹಿಮಕರಡಿಗಳ ಮೇಲೆ ಪ್ರಭಾವ ಬೀರಬಹುದು. ಚಳಿಗಾಲ ಬೆಚ್ಚಗಿರುವ ಕಾರಣ, ಗುಹೆಯ ಛಾವಣಿಯು ಕುಸಿದುಬೀಳುವ ಅಥವಾ ಶಾಖನಿರೋಧಕ ಮೌಲ್ಯ ತಗ್ಗಿಹೋಗಬಹುದು.<ref name="derocher2004"/> ಹಲವು ವರ್ಷಗಳಿಂದ ಕೂಡಿದ ಇಬ್ಬನಿಯಲ್ಲಿ ಗುಹೆ ತೋಡುವ ಹಿಮಕರಡಿಗಳಿಗೆ, ಇಬ್ಬನಿ ತೇಲುವಿಕೆ ಹೆಚ್ಚಾದಲ್ಲಿ, ವಸಂತ ಋತುವಿನಲ್ಲಿ ನೀರುನಾಯಿಗಳ ಬೇಟೆಯಾಡಲು ವಾಪಸಾಗಲು ತಾಯಿ ಮತ್ತು ಮರಿ ಹಿಮಕರಡಿಗಳು ಹೆಚ್ಚು ದೂರ ನಡೆಯಬೇಕಾದೀತು.<ref name="derocher2004"/> ಬೆಚ್ಚಗಿನ ಹವಾಗುಣದಲ್ಲಿ ರೋಗಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾ ಮತ್ತು ಪರಾವಲಂಬಿಗಳು ಮೆರೆಯುತ್ತವೆ.<ref name="amstrup2007"/> ಹಿಮಕರಡಿಗಳು ಮತ್ತು ಮನುಷ್ಯರ ನಡುವಿನ ಘರ್ಷಣೆಗಳು - ಉದಾಹರಣೆಗೆ, ಸ್ಥಳೀಯ ಹಿಮಕರಡಿಗಳ ಸಂಖ್ಯೆ ಕಡಿಮೆ ಹಾಗೂ ಹಿಮದ ರಾಶಿ ಒಡೆತ ಬಹಳ ಬೇಗ ಸಂಭವಿಸುವಾಗ ಹಿಮಕರಡಿಗಳು ಕಸದ ತೊಟ್ಟಿಗಳ ಬಳಿ ಬರುವುದು ಐತಿಹಾಸಿಕವಾಗಿ ಹೆಚ್ಚಾಗಿದೆ.<ref name="stirling2006"/> ಹಿಮಕರಡಿಗಳಿಂದ ಮನುಷ್ಯರ ಮೇಲಿನ ಮಾರಣಾಂತಿಕ ಹಲ್ಲೆಯೂ ಸೇರಿದಂತೆ, ಹೆಚ್ಚಾದ ಮನುಷ್ಯ-ಹಿಮಕರಡಿ ಪರಸ್ಪರ ಕ್ರಿಯೆ ಹೆಚ್ಚಾಗುವ ಸಂಭವವಿದೆ, ಏಕೆಂದರೆ ಸಾಗರದ ಇಬ್ಬನಿಯು ಕ್ಷೀಣವಾಗಿ, ಹಸಿದ ಹಿಮಕರಡಿಗಳು ಆಹಾರವನ್ನು ಹುಡುಕಿಕೊಂಡು ನೆಲಕ್ಕೆ ಬರಬಹುದು.<ref name="stirling2006"/><ref>ನುನಾವುಟ್‌ ಸರ್ಕಾರಕ್ಕಾಗಿ ಮಾಜಿ ಹಿಮಕರಡಿ ಸಂಶೋಧಕ ಮಿಟ್ಚೆಲ್‌ ಟೇಲರ್‌, ನೈಸರ್ಗಿಕ ಕ್ರಿಯೆಯಂದ ಆರ್ಕ್ಟಿಕ್‌ ತಾಪಮಾನ ಏರಿಕೆಯುಂಟಾಗುತ್ತಿದೆ, ಇದು ಹಿಮಕರಡಿಗೆ ಯಾವುದೇ ಅಪಾಯವನ್ನು ಒಡ್ಡುವುದಿಲ್ಲ ಎಂದು ನಂಬಿದ್ದಾರೆ. ನಿವೃತ್ತಿಯ ನಂತರ ಅವರನ್ನು ಇಂಟರ್ನ್ಯಾಷನಲ್‌ ಪೋಲರ್‌ ಬೇರ್‌ ಸ್ಪೆಷಲಿಸ್ಟ್‌ ಗ್ರೂಪ್‌ಗೆ ಪುನಃ ಸೇರಿಸಿಕೊಳ್ಳಲಿಲ್ಲ. ಜಾಗತಿಕ ತಾಪಮಾನ ಕುರಿತು ಅವರ ಅಭಿಪ್ರಾಯಗಳ ಕಾರಣ ಅವರನ್ನು ಈ ಸಂಘಟನೆಯಿಂದ ಹೊರಗಿಡಲಾಯಿತು ಎಂಬ ಮಾತುಗಳು ಕೇಳಿಬಂದವು. PBSG ಅಧ್ಯಕ್ಷರ ಪ್ರಕಾರ, ಹಿಮಕರಡಿ ಕುರಿತು ಸಂಶೋಧನೆಯಲ್ಲಿ ಸಕ್ರಿಯರಾಗಿರುವವರಿಗೆ PBSGಯಲ್ಲಿ ನೇಮಕಾತಿ ಮಾಡಲಾಗುತ್ತದೆ. ನಿವೃತ್ತರಾದ ಮಿಟ್ಚೆಲ್ ಟೇಲರ್‌ ಅರ್ಹರಾಗಿರಲಿಲ್ಲ. (ಉಲ್ಲೇಖಗಳು: {{cite news|url=http://www.telegraph.co.uk/comment/columnists/christopherbooker/5664069/Polar-bear-expert-barred-by-global-warmists.html|title=Polar bear expert barred by global warmists|last=Booker|first=Christopher|date=27 June 2009.|work=[[The Daily Telegraph]]|accessdate=12 August 2009}}</ref> ==== ಜಾಗತಿಕ ತಾಪಮಾನ ಏರಿಕೆಗೆ ಸಂಬಂಧಿತ ಗಮನಿಸಲಾದ ವಿಚಾರಗಳು ==== ಹಿಮಕರಡಿಯ ವ್ಯಾಪ್ತಿಯ ದಕ್ಷಿಣ ಭಾಗದಲ್ಲಿ ಜಾಗತಿಕ ತಾಪಮಾನ ಏರಿಕೆಯ ಪ್ರಭಾವ ಹೆಚ್ಚಾಗಿದೆ. ಇದರಿಂದಾಗಿ, ಸ್ಥಳೀಯ ಸಂಖ್ಯೆಯಲ್ಲಿ ಗಮನಾರ್ಹ ಅವಸಾನ ಗಮನಿಸಲಾಗಿದೆ.<ref name="acia"/> ವ್ಯಾಪ್ತಿಯ ದಕ್ಷಿಣ ಭಾಗದಲ್ಲಿರುವ ಪಶ್ಚಿಮ ಹಡ್ಸನ್‌ ಕೊಲ್ಲಿ ಉಪಸಂಖ್ಯೆ, ಅತ್ಯುತ್ತಮವಾಗಿ ಅಧ್ಯಯನ ಮಾಡಲಾದ ಹಿಮಕರಡಿಯ ಉಪಸಂಖ್ಯೆಗಳಲ್ಲಿ ಒಂದಾಗಿದೆ. ಈ ಉಪಸಂಖ್ಯೆಯು ವಸಂತ ಋತುವಿನ ಅಪರಾರ್ಧದಲ್ಲಿ ಉಂಗುರ ನೀರುನಾಯಿಗಳನ್ನು ಬೇಟೆಯಾಡಿ ಭಕ್ಷಿಸುತ್ತದೆ. ಈ ಸಮಯದಲ್ಲಿ ಹೊಸದಾಗಿ ಮೊಲೆ ಹಾಲು ಬಿಡಿಸಲಾದ, ಸುಲಭ ಬೇಟೆಯಾಗಬಲ್ಲ ನೀರುನಾಯಿ ಮರಿಗಳು ಹೇರಳವಾಗಿರುತ್ತವೆ.<ref name="sd2007"/> ಇಬ್ಬನಿಯು ಕರಗಿ ಒಡೆದುಹೋದಾಗ, ಹಿಮಕರಡಿಗಳು ವಸಂತ ಋತುವಿನ ಅಪರಾರ್ಧದ ಬೇಟೆಯಾಡುವ ಕಾಲವು ಅಂತ್ಯಗೊಳ್ಳುತ್ತದೆ. ಸಮುದ್ರ ಪುನಃ ಇಬ್ಬನಿಗಟ್ಟುವ ವರೆಗೂ ಬೇಸಿಗೆ ಕಾಲದುದ್ದಕ್ಕೂ ಅವು ನಿರಾಹಾರವಾಗಿರುತ್ತವೆ ಅಥವಾ ಬಹಳ ಕಡಿಮೆ ತಿನ್ನುತ್ತವೆ. ಬೆಚ್ಚಗಾಗುತ್ತಿರುವ ವಾತಾವರಣದ ಉಷ್ಣಾಂಶಗಳ ಕಾರಣ, ಪಶ್ಚಿಮ ಹಡ್ಸನ್‌ ಕೊಲ್ಲಿಯಲ್ಲಿ ಇಬ್ಬನಿ ರಾಶಿಯ ಮುರಿತ 30 ವರ್ಷಗಳ ಹಿಂದಿನಕ್ಕಿಂತಲೂ ಮೂರು ವಾರಗಳ ಮುಂಚೆಯೇ ಸಂಭವಿಸುತ್ತಿದೆ. ಇದರಿಂದಾಗಿ ಇದು ಹಿಮಕರಡಿ ಬೇಟೆಯಾಡಿ ಭಕ್ಷಿಸುವ ಋತುವಿನ ಅವಧಿ ಮೊಟಕಾಗಿರುತ್ತದೆ.<ref name="sd2007"/> ಈ ಅವಧಿಯಲ್ಲಿ ಹಿಮಕರಡಿಗಳ ಶಾರೀರಿಕ ಸ್ಥಿತಿಯು ಇಳಿಮುಖವಾಗಿದ್ದು, ಒಂಟಿ (ಮತ್ತು ಬಹುಶಃ ಗರ್ಭಿಣಿ ಹೆಣ್ಣು) ಹಿಮಕರಡಿಗಳ ಸರಾಸರಿ ತೂಕವು 1980ರಲ್ಲಿ {{convert|290|kg|abbr=on}} ಮತ್ತು 2004ರಲ್ಲಿ {{convert|230|kg|abbr=on}} ಇತ್ತು.<ref name="sd2007"/> 1987ರಿಂದ 2004ರ ತನಕ, ಪಶ್ಚಿಮ ಹಡ್ಸನ್‌ ಕೊಲ್ಲಿಯಲ್ಲಿ ಹಿಮಕರಡಿಗಳ ಸಂಖ್ಯೆಯು 22%ರಷ್ಟು ಕಡಿಮೆಯಾಯಿತು.<ref name="regehr2007">{{Cite news | last1=Regehr | first1=E. V. | last2=Lunn | first2=N. J. | last3=Amstrup | first3=N. C. | last4=Stirling | first4=I. | date=November 2007 | title=Effects of earlier sea ice breakup on survival and population size of polar bears in western Hudson Bay | periodical=Journal of Wildlife Management | publication-place=Bethesda | publisher=The Wildlife Society | volume=71 | issue=8 | pages=2673–2683 | doi=10.2193/2006-180 | journal=Journal of Wildlife Management}}</ref> [[ಚಿತ್ರ:Ursus maritimus Polar bear with cub 2.jpg|thumb|left|ತಾಯಿ ಮತ್ತು ಮರಿಗಳಿಗೆ ಹೆಚ್ಚು ಪೌಷ್ಟಿಕಾಂಶವುಳ್ಳ ಆಹಾರದ ಅಗತ್ಯವಿರುತ್ತದೆ. ನೀರುನಾಯಿಗಳ ಬೇಟೆಯ ಋತು ಅಲ್ಪಾವಧಿಯಾಗಿದ್ದಲ್ಲಿ ಈ ಅಗತ್ಯದ ಪೂರೈಕೆಯಾಗುವುದಿಲ್ಲ.]] ಅಲಾಸ್ಕಾದಲ್ಲಿ [[ಸಾಗರದ ಇಬ್ಬನಿ ಕ್ಷೀಣಿಸುವಿಕೆ]]ಯ ಪ್ರಭಾವವು ಹಿಮಕರಡಿ ಮರಿಗಳ ಸಾವಿಗೆ ಕಾರಣವಾಗಿದೆ. ಇದು ಗರ್ಭಿಣಿ ಹೆಣ್ಣು ಹಿಮಕರಡಿಗಳ ಮಾತೃತ್ವ ಗುಹೆಗಳ ಸ್ಥಳವನ್ನು ಬದಲಾಯಿಸಬೇಕಾಗುವುದು.<ref name="regehr2006">{{Cite book | last = Regehr | first = Eric V. | last2=Amstrup | first2=Steven C. | last3=Stirling | first3=Ian | author3-link=Ian Stirling | year = 2006 | title = Polar Bear Population Status in the Southern Beaufort Sea | publication-place =Reston, Virginia | place =Anchorage, Alaska | publisher = U.S. Geological Survey | id = Open-File Report 2006-1337 | url = http://pubs.usgs.gov/of/2006/1337/pdf/ofr20061337.pdf |format=PDF| accessdate =15 September 2007}}</ref><ref>ತಾಯ್ತನದ ಗುಹೆಗಳ ಪ್ರಮಾಣವು 1985-1994 ಅವಧಿಯಲ್ಲಿ 62% ಇದ್ದದ್ದು, 1998-2004 ಅವಧಿಯಲ್ಲಿ 37%ಕ್ಕೆ ಇಳಿದಿತ್ತು. ಅಲಾಸ್ಕಾದಲ್ಲಿ ಸಂಖ್ಯೆಯು ಈಗ ಬಹುಶಃ ವಿಶ್ವ ಜನಸಂಖ್ಯೆಯನ್ನು ಹೋಲುತ್ತದೆ. ಇದರಲ್ಲಿ ಅದು ನೆಲದಲ್ಲಿಯೇ ಗುಹೆ ಮಾಡಿಕೊಳ್ಳುವ ಸಾಧ್ಯತೆಯಿದೆ. {{Cite news | last1=Fischbach | first1=A. S. | last2=Amstrup | first2=S. C. | last3=Douglas | first3=D. C. | date=October 2007 | title=Landward and eastward shift of Alaskan polar bear denning associated with recent sea ice changes | periodical=Polar Biology | publication-place=Berlin | publisher=Springer | volume=30 | issue=11 | pages=1395–1405 | doi=10.1007/s00300-007-0300-4 | journal=Polar Biology}} </ref> ಇತ್ತೀಚೆಗೆ, 2005ರಲ್ಲಿ ಸಂಭವಿಸಿದ ಅಗತ್ಯಕ್ಕಿಂತಲೂ ಹೆಚ್ಚಿನ ಇಬ್ಬನಿ ಕ್ಷೀಣಿಸುವಿಕೆಯ ಕಾರಣ, ಆರ್ಕ್ಟಿಕ್‌ನ ಹಿಮಕರಡಿಗಳು ತಮ್ಮ ಬೇಟೆಯನ್ನು ಹುಡುಕಲು ಎಂದಿನಕ್ಕಿಂತಲೂ ಹೆಚ್ಚು ಕಾಲ ಈಜಬೇಕಾಗಿದ್ದವು. ಇದರ ಪರಿಣಾಮವಾಗಿ, ಹಿಮಕರಡಿಗಳು ಮುಳುಗಿಹೋದ ಕುರಿತು ನಾಲ್ಕು ದಾಖಲಾಗಿದ್ದವು.<ref name="monnett2006">{{Cite news | last1=Monnett | first1=Charles | last2=Gleason | first2=Jeffrey S. | date=July 2006 | title=Observations of mortality associated with extended open-water swimming by polar bears in the Alaskan Beaufort Sea | periodical=Polar Biology | publication-place=Berlin | publisher=Springer | volume=29 | issue=8 | pages=681–687 | doi=10.1007/s00300-005-0105-2 | journal=Polar Biology}}</ref> === ಮಾಲಿನ್ಯ === ಹಿಮಕರಡಿಗಳು [[ಪುನರಾವರ್ತಿಸುವ ಸಾವಯವ ಮಲಿನಕಾರಕ]]ಗಳನ್ನು [[ಕೂಡಿಸಿಕೊಳ್ಳು]]ತ್ತವೆ. ಇವುಗಳಲ್ಲಿ [[ಪಾಲಿಕ್ಲೋರಿನೇಟೆಡ್‌ ಬೈಫಿನೈಲ್]]‌ ಮತ್ತು ಕ್ಲೋರಿನೇಟೆಡ್‌ [[ಕೀಟನಾಶಕಗಳು]] ಸೇರಿವೆ. [[ಆಹಾರ ಪಿರಮಿಡ್]]‌ನ ಉತ್ತುಂಗದಲ್ಲಿರುವ ಹಾಗೂ, ಹ್ಯಾಲೊಕಾರ್ಬನ್‌ಗಳ ಸಾಂದ್ರತೆಯಿರುವ [[ತಿಮಿಕೊಬ್ಬು]] ಸೇರಿರುವ ಪಥ್ಯಾಹಾರವಿರುವ ಕಾರಣ, ಆರ್ಕ್ಟಿಕ್‌ ಪ್ರಾಣಿಗಳ ಪೈಕಿ ಅವುಗಳ ಶರೀರಗಳು ಅತ್ಯಂತ ಮಲಿನವಾಗಿರುತ್ತವೆ.<ref name="ec_bulletin">{{cite web|url=http://www.ec.gc.ca/Science/sandemay00/article4_e.html|title= Polar Bears at the Top of POPs|date=May/June 2000|work=The Science and the Environment Bulletin|publisher=[[Environment Canada]]|accessdate=20 October 2008}}</ref> ಹ್ಯಾಲೋಕಾರ್ಬನ್‌ಗಳು ಇತರೆ ಪ್ರಾಣಿಗಳಿಗೂ ಸಹ ವಿಷಮಯವಾಗಿರುತ್ತವೆ, ಏಕೆಂದರೆ ಅವು [[ಹಾರ್ಮೋನ್]]‌ಗಳ ರಸಾಯನವನ್ನು ಅಣಕಿಸುತ್ತದೆ. ಜೊತೆಗೆ, [[ಇಮ್ಯೂನೊಗ್ಲೊಬ್ಯೂಲಿನ್‌ G]] ಮತ್ತು ರೆಟಿನಾಲ್‌ನಂತಹ [[ಬಯೊಮಾರ್ಕರ್‌]]ಗಳು ಹಿಮಕರಡಿಗಳ ಮೇಲೆ ಅದೇ ರೀತಿಯ ಪ್ರಭಾವಗಳನ್ನು ಸೂಚಿಸುತ್ತವೆ. PCBಗಳ ಕುರಿತು ಅತಿ ಹೆಚ್ಚಿನ ಅಧ್ಯಯನ ನಡೆಸಲಾಗಿದೆ. ಅವುಗಳು ಜನ್ಮ ದೋಷಗಳು ಮತ್ತು ಪ್ರತಿರೋಧ ಶಕ್ತಿಯ ಕುಗ್ಗುವಿಕೆಗಳಿಗೆ ಕಾರಣವಾಗಿವೆ.<ref>{{Cite news | last1=Skaare | first1=Janneche Utne | last2=Larsen | first2=Hans Jørgen | last3=Lie | first3=Elisabeth | last4=Bernhoft | first4=Aksel | date=December 2002 | title=Ecological risk assessment of persistent organic pollutants in the arctic | periodical=Toxicology | publication-place=Shannon, Ireland | publisher=Elsevier Science | volume=181-182 | issue= | pages=193–197 | url=http://www.biology.ualberta.ca/faculty/andrew_derocher/uploads/abstracts/Skaare_et_al_2002.pdf |format=PDF| accessdate=17 November 2007 | doi=10.1016/S0300-483X(02)00280-9 | journal=Toxicology | pmid=12505309 | last5=Derocher | first5=AE | last6=Norstrom | first6=R | last7=Ropstad | first7=E | last8=Lunn | first8=NF | last9=Wiig | first9=O|archiveurl=https://web.archive.org/web/20031105234254/http://www.biology.ualberta.ca/faculty/andrew_derocher/uploads/abstracts/Skaare_et_al_2002.pdf|archivedate=5 November 2003}}</ref> ಈ ರಾಸಾಯನಿಕಗಳಲ್ಲಿ ಅಪಾಯಕಾರಿಯಾಗಿರುವ PCBಗಳು ಮತ್ತು [[DDT]]ಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ನಿಷೇಧಿಸಲಾಗಿದೆ. ನಿಷೇಧದ ನಂತರ ದಶಕಗಟ್ಟಲೆ ಈ ರಾಸಾಯನಿಕಗಳ ಸಾಂದ್ರತೆಯು ಹಿಮಕರಡಿಗಳ ಅಂಗಾಂಶಗಳಲ್ಲಿ ಹೆಚ್ಚಾಗುತ್ತಲೇ ಇತ್ತು. ಏಕೆಂದರೆ ಈ ರಾಸಾಯನಿಕಗಳು ಆಹಾರ ಸರಣಿಗಳ ಮೂಲಕ ಹರಡುತ್ತಿದ್ದವು. ಆದರೂ, 1989-1993 ಅವಧಿಯಲ್ಲಿನ ಅಧ್ಯಯನ ಮತ್ತು 1996-2002 ಅವಧಿಯಲ್ಲಿನ ಅಧ್ಯಯನಗಳ ನಡುವೆ ಈಗ ಸಾಂದ್ರತೆ ಕಡಿಮೆಯಾಗುತ್ತಿದೆ.<ref>{{Cite news | last1=Verreault | first1=Jonathan | last2=Muir | first2=Derek C.G. | last3=Norstrom | first3=Ross J. | last4=Stirling | first4=Ian | date=December 2005 | title=Chlorinated hydrocarbon contaminants and metabolites in polar bears (Ursus maritimus) from Alaska, Canada, East Greenland, and Svalbard: 1996-2002 | periodical=Science of the Total Environment | publication-place=Shannon, Ireland | publisher=Elsevier | volume=351-352 | issue= | pages=369–390 | url=http://www.biology.ualberta.ca/faculty/andrew_derocher/uploads/abstracts/Verreault%20et%20al%20STOTEN%202005.pdf |format=PDF| doi=10.1016/j.scitotenv.2004.10.031 | accessdate=17 November 2007 | journal=Science of The Total Environment | pmid=16115663 | last5=Fisk | first5=AT | last6=Gabrielsen | first6=GW | last7=Derocher | first7=AE | last8=Evans | first8=TJ | last9=Dietz | first9=R|archiveurl=https://web.archive.org/web/20060301163753/http://www.biology.ualberta.ca/faculty/andrew_derocher/uploads/abstracts/Verreault%20et%20al%20STOTEN%202005.pdf|archivedate=1 March 2006}}</ref> ಕೆಲವೊಮ್ಮೆ, ಹಿಮಕರಡಿಗಳಲ್ಲಿ [[ಭಾರೀ ಲೋಹಗಳು]] ಸಹ ಪತ್ತೆಯಾಗಿವೆ. === ತೈಲ ಮತ್ತು ಅನಿಲ ಅಭಿವೃದ್ಧಿ === ಹಿಮಕರಡಿ ವಾಸಸ್ಥಾನದಲ್ಲಿ ತೈಲ ಮತ್ತು ಅನಿಲ ಅಭಿವೃದ್ಧಿಯು ಹಿಮಕರಡಿಗಳ ಮೇಲೆ ವಿವಿಧ ರೂಪಗಳಲ್ಲಿ ಪ್ರಭಾವ ಬೀರಬಹುದು. ಆರ್ಕ್ಟಿಕ್‌ನಲ್ಲಿ [[ತೈಲ ಚೆಲ್ಲುವಿಕೆ]]ಯು ಹಿಮಕರಡಿ ಮತ್ತು ಅವುಗಳ ಬೇಟೆಗಳು ಹೆಚ್ಚಾಗಿ ವಾಸಿಸುವೆಡೆ ಹೆಚ್ಚಿನ ಸಾಂದ್ರತೆ ಹೊಂದಿರುತ್ತದೆ, ಉದಾಹರಣೆಗೆ, ಸಾಗರದ ಇಬ್ಬನಿ ತೀರಗಳು.<ref name="iucn"/> ಹಿಮಕರಡಿಗಳು ಶಾಖನಿರೋಧನಕ್ಕಾಗಿ ಭಾಗಶಃ ತಮ್ಮ ತುಪ್ಪುಳುಗಳನ್ನು ಅವಲಂಬಿಸುತ್ತವೆ. ಹಾಗಾಗಿ ತೈಲವು ಅದರ ತುಪ್ಪುಳಿಗೆ ಮೆತ್ತಿಕೊಂಡಲ್ಲಿ ಅದರ ನಿರೋಧನ ಮೌಲ್ಯವು ಕಡಿಮೆಯಾಗುತ್ತದೆ. ತೈಲ ಚೆಲ್ಲುವಿಕೆಯಿಂದ ಹಿಮಕರಡಿಗಳು [[ಲಘೂಷ್ಣತೆ]]ಯ ಕಾರಣ ಸತ್ತುಹೋಗುವ ಅಪಾಯಕ್ಕೀಡಾಗುತ್ತವೆ.<ref name="tick">{{cite book|last=Stirling |first= Ian |year=1988 |title= Polar Bears |location= Ann Arbor |authorlink=Ian Stirling |publisher= University of Michigan Press |isbn= 0-472-10100-5 |chapter= What Makes a Polar Bear Tick?}}</ref> ತೈಲ ಚೆಲ್ಲುವಿಕೆಗೆ ಈಡಾದ ಹಿಮಕರಡಿಗಳು ತಮ್ಮ ತುಪ್ಪುಳುಗಳಿಂದ ತೈಲವನ್ನು ನೆಕ್ಕುತ್ತವೆ. ಇದರಿಂದಾಗಿ ಹಿಮಕರಡಿಗಳ ಮೂತ್ರಕೋಶಗಳು ವಿಫಲವಾಗುತ್ತವೆ.<ref name="tick"/> ಗರ್ಭಿಣಿ ಹೆಣ್ಣು ಹಿಮಕರಡಿಗಳು ಮತ್ತು ಮರಿ ಹಾಕಿರುವ ಹಿಮಕರಡಿಗಳು ವಾಸಿಸುವ ಮಾತೃತ್ವ ಗುಹೆಗಳಿಗೆ ಸನಿಹದಲ್ಲಿ ತೈಲ ಪರಿಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಂದ ತೊಂದರೆಯಾಗಬಹುದು. ಸಂವೇದನಾಶೀಲ ಸ್ಥಳಗಳಿಗೆ ಈ ರೀತಿ ತೊಂದರೆಯಾದಲ್ಲಿ, ತಾಯಿ ಹಿಮಕರಡಿಯು ಮುಂಚಿತವಾಗಿಯೇ ತನ್ನ ಗುಹೆ ಅಥವಾ ಮರಿಗಳನ್ನು ಮುಂಚಿತವಾಗಿಯೇ ತೊರೆದುಬಿಡಬಹುದು.<ref name="iucn"/> ==== ಭವಿಷ್ಯನುಡಿಗಳು ==== ಜಾಗತಿಕ ತಾಪಮಾನ ಏರಿಕೆಯ ಕಾರಣ, ಬೇಸಿಗೆಯಲ್ಲಿ ಕ್ಷೀಣಿಸುತ್ತಿರುವ ಸಾಗರ ಇಬ್ಬನಿಯ ಮುನ್ನಂದಾಜಿನ ಪ್ರಕಾರ, ಇಸವಿ 2050ಕ್ಕೆ ವಿಶ್ವದ ಹಿಮಕರಡಿಗಳಲ್ಲಿ ಸುಮಾರು ಮೂರರ ಎರಡರಷ್ಟು ಅಳಿವಾಗುತ್ತವೆ ಎಂದು U.S. ಭೂವೈಜ್ಞಾನಿಕ ಸಮೀಕ್ಷೆ ಮನಗಂಡಿದೆ.<ref name="amstrup2007">{{Cite book | last = Amstrup | first = Steven C. | last2 = Marcot | first2 = Bruce G. | last3 = Douglas | first3 = David C. | year = 2007 | title = Forecasting the Range-wide Status of Polar Bears at Selected Times in the 21st Century | publication-place = Reston, Virginia | publisher = U.S. Geological Survey | id = | url = http://www.usgs.gov/newsroom/special/polar_bears/docs/USGS_PolarBear_Amstrup_Forecast_lowres.pdf | format = PDF | accessdate = 29 September 2007 | archive-date = 25 ಅಕ್ಟೋಬರ್ 2007 | archive-url = https://web.archive.org/web/20071025220330/http://www.usgs.gov/newsroom/special/polar_bears/docs/USGS_PolarBear_Amstrup_Forecast_lowres.pdf | url-status = dead }}</ref> ಹಿಮಕರಡಿಗಳು ಯುರೋಪ್‌, ಏಷ್ಯಾ ಹಾಗೂ ಅಲಾಸ್ಕಾದಿಂದ ಮಾಯವಾಗುವುದಲ್ಲದೆ, ಕೆನಡಾದ ದ್ವೀಪಸಮೂಹ ಮತ್ತು ಗ್ರೀನ್ಲೆಂಡ್‌ನ ಉತ್ತರ ತೀರದಾಚೆಗಿನ ವಲಯಗಳಲ್ಲಿ ಅವುಗಳ ಸಂಖ್ಯೆ ಕಡಿಮೆಯಾಗಲಿದೆ. ಇಸವಿ 2080ಕ್ಕೆ ಅವು ಗ್ರೀನ್ಲೆಂಡ್‌ನಿಂದ ಸಂಪೂರ್ಣವಾಗಿ ಹಾಗೂ ಕೆನಡಾದ ಉತ್ತರ ತೀರದಿಂದ ಮಾಯವಾಗುತ್ತವೆ. ಆರ್ಕ್ಟಿಕ್‌ ದ್ವೀಪಸಮೂಹದ ಒಳವಲಯದಲ್ಲಿ ಮಾತ್ರ ಕಡಿಮೆ ಸಂಖ್ಯೆಗಳಲ್ಲಿ ಉಳಿಯುತ್ತವೆಯಷ್ಟೆ.<ref name="amstrup2007"/> ನೆಲದಲ್ಲಿರುವ ಆಹಾರ ಮೂಲಗಳತ್ತ ವಲಸೆ ಹೋಗುವುದರ ಮೂಲಕ, ಹವಾಗುಣ ಬದಲಾವಣೆಗಳೊಂದಿಗೆ ಹಿಮಕರಡಿಗಳು ಎಷ್ಟರ ಮಟ್ಟಿಗೆ ಹೊಂದಿಕೊಳ್ಳಬಹುದೆಂಬ ಕುರಿತು ಭವಿಷ್ಯನುಡಿಗಳಲ್ಲಿ ವ್ಯತ್ಯಾಸಗಳಿವೆ. ನುನಾವುಟ್‌ ಸರ್ಕಾರದಲ್ಲಿ ವನ್ಯಜೀವಿ ಸಂಶೋಧನಾ ನಿರ್ದೇಶಕರಾಗಿದ್ದ ಮಿಚೆಲ್‌ ಟೇಲರ್‌, US ಮೀನು ಮತ್ತು ವನ್ಯಜೀವಿ ಸೇವಾ ಆಯೋಗಕ್ಕೆ ಬರೆದ ಪತ್ರವೊಂದರಲ್ಲಿ, ಈ ಸಮಯದಲ್ಲಿ ಸ್ಥಳೀಯ ಅಧ್ಯಯನಗಳು ಜಾಗತಿಕ ರಕ್ಷಣೆಗೆ ಸಾಲದಾದ ಆಧಾರಗಳಾಗಿವೆ ಎಂದು ವಾದಿಸಿದರು. ಪತ್ರದ ಪ್ರಕಾರ, 'ಸದ್ಯಕ್ಕೆ, ದೊಡ್ಡ ಗಾತ್ರದ ಆರ್ಕ್ಟಿಕ್‌ ಸಸ್ತನಿಗಳ ಪೈಕಿ ಹಿಮಕರಡಿ ಅತ್ಯುತ್ತಮವಾಗಿ ನಿರ್ವಹಿಸಲಾದ ಪ್ರಾಣಿಯಾಗಿದೆ. ಎಲ್ಲಾ ಆರ್ಕ್ಟಿಕ್‌ ರಾಷ್ಟ್ರಗಳೂ ಹಿಮಕರಡಿ ಒಪ್ಪಂದದ ನೀತಿ ನಿಯಮಾವಳಿಗಳೊಂದಿಗೆ ಹೊಂದಿಕೊಂಡಲ್ಲಿ, ಹಿಮಕರಡಿಗಳ ಭವಿಷ್ಯ ಸುರಕ್ಷಿತವಾಗಿದೆ.... ಹಿಮಕರಡಿಗಳು ಖಚಿತವಾಗಿಯೂ ಸಹ ಹವಾಗುಣ ಬದಲಾವಣೆಗಳೊಂದಿಗೆ ಹೊಂದಿಕೊಳ್ಳಬಹುದು. ಪರಿವರ್ತನೆಯಾಗುವ ಹವಾಗುಣಗಳುಳ್ಳ ಸಾವಿರ ವರ್ಷಗಳಿಂದಲೂ ಅವು ವಿಕಸನ ಹೊಂದಿ, ಮುಂದುವರೆದಿವೆ.' <ref name="Taylor">{{cite paper | author = Taylor, Mitchell K. | title = Review of CBD Petition | publisher = Letter to the U.S. Fish and Wildlife Service |date= 6 April 2006 | url = http://www.ff.org/centers/csspp/pdf/200701_taylor.pdf | format = PDF | accessdate = 8 September 2007|archiveurl=https://web.archive.org/web/20070925185910/http://www.ff.org/centers/csspp/pdf/200701_taylor.pdf|archivedate=25 September 2007}}</ref> 'ಕಂದು ಕರಡಿಗಳಂತೆ ಹಿಮಕರಡಿಗಳೂ ಸಹ ಸ್ಯಾಲ್ಮೊನ್‌ ಮೀನುಗಳನ್ನು ತಿನ್ನಲು ಕಲಿತರೆ ನನಗೆ ಅಚ್ಚರಿಯಾಗದು' ಎಂದು [[ಅಲಾಸ್ಕಾ ಮೀನು ಮತ್ತು ಕ್ರೀಡಾ ಬೇಟೆ ಇಲಾಖೆ]]ಯ ಉಪ ಆಯುಕ್ತ ಕೆನ್‌ ಟೇಲರ್‌ ಅಭಿಪ್ರಾಯಪಟ್ಟಿದ್ದಾರೆ.<ref name="campbell"/> ಆದರೆ, ಹಲವು ವಿಜ್ಞಾನಿಗಳು ಈ ಸಿದ್ಧಾಂತಗಳನ್ನು ನಿರಾಧಾರ ಎಂದಿದ್ದಾರೆ;<ref name="campbell"/> ಏಕೆಂದರೆ, ನೆಲದ ಆಹಾರ ಮೂಲಗಳು ಸಾಕಷ್ಟಿರುವುದಿಲ್ಲದ ಕಾರಣ, ಎತ್ತರದ ಪ್ರದೇಶಗಳಲ್ಲಿ ವಾಸಿಸುವ ಕರಿ ಮತ್ತು ಕಂದು ಕರಡಿಗಳು ಇತರೆಡೆ ವಾಸಿಸುವ ಕರಡಿಗಳಿಗಿಂತಲೂ ಸಣ್ಣ ಗಾತ್ರದ್ದಾಗಿರುತ್ತವೆ.<ref name="sd2007">{{Cite news | last1=Stirling | first1=Ian | last2=Derocher | first2=Andrew E. | publication-date=Fall 2007 | title=Melting Under Pressure: The Real Scoop on Climate Warming and Polar Bears | periodical=The Wildlife Professional | publication-place=Lawrence, Kansas | publisher=The Wildlife Society | volume=1 | issue=3 | pages=24–27, 43 | url=http://www.biology.ualberta.ca/faculty/andrew_derocher/uploads/abstracts/Stirling_Derocher_Wildlife_Professional_PB_climate_2007.pdf |format=PDF| accessdate=17 November 2007|archiveurl=https://web.archive.org/web/20080409082136/http://www.biology.ualberta.ca/faculty/andrew_derocher/uploads/abstracts/Stirling_Derocher_Wildlife_Professional_PB_climate_2007.pdf|archivedate=9 April 2008}}</ref> ಪ್ರಭೇದಕ್ಕೆ ಇನ್ನೂ ಹೆಚ್ಚಿನ ಅಪಾಯವೇನೆಂದರೆ, ಹಿಮಕರಡಿಗಳು ನೆಲದ ಮೇಲೆ ಹೆಚ್ಚು ಸಮಯ ಕಳೆದರೆ ಅವು ಕಂದು ಅಥವಾ ಗ್ರಿಜ್ಲಿ ಕರಡಿಗಳೊಂದಿಗೆ ಸಂಕರಿಸುತ್ತವೆ.<ref name="acia"/> IUCN ಈ ರೀತಿ ಬರೆಯಿತು: {{cquote|Polar bears exhibit low reproductive rates with long generational spans. These factors make facultative adaptation by polar bears to significantly reduced ice coverage scenarios unlikely. Polar bears did adapt to warmer climate periods of the past. Due to their long generation time and the current greater speed of global warming, it seems unlikely that polar bear will be able to adapt to the current warming trend in the Arctic. If climatic trends continue polar bears may become extirpated from most of their range within 100 years.<ref name=iucn/>}} === ಪ್ರಭೇದ ರಕ್ಷಣೆ ಕುರಿತು ವಿವಾದಗಳು === [[ಚಿತ್ರ:Polar Bear at Central Park Zoo, Manhattan.JPG|right|thumb|USAದ ನ್ಯೂಯಾರ್ಕ್‌ ಸಿಟಿಯ ಸೆಂಟ್ರಲ್‌ ಪಾರ್ಕ್‌ ಜೂನಲ್ಲಿ ಹಿಮಕರಡಿ.]] ಹಿಮಕರಡಿಯ ಭವಿಷ್ಯ ಕುರಿತು ಎಚ್ಚರಿಕೆಯ ಸಂಕೇತಗಳನ್ನು ತದ್ವಿರುದ್ಧ ಎನ್ನಲಾಗಿದೆ. ವಿಶ್ವಾದ್ಯಂತ ಹಿಮಕರಡಿ ಅಂದಾಜು ಸಂಖ್ಯೆಗಳು ಕಳೆದ ಸುಮಾರು 50 ವರ್ಷಗಳಿಂದ ಹೆಚ್ಚಿದ್ದು, ಈಗ ಇಂದು ಸ್ಥಿರವಾಗಿದೆ.<ref name="usfwsa">{{cite web|url=http://alaska.fws.gov/fisheries/mmm/polarbear/pbmain.htm|title=Marine Mammals Management: Polar Bear|publisher=U.S. Fish and Wildlife Service, Alaska|accessdate=9 June 2008|archive-date=15 ಮೇ 2008|archive-url=https://web.archive.org/web/20080515103458/http://alaska.fws.gov/fisheries/mmm/polarbear/pbmain.htm|url-status=deviated|archivedate=15 ಮೇ 2008|archiveurl=https://web.archive.org/web/20080515103458/http://alaska.fws.gov/fisheries/mmm/polarbear/pbmain.htm}}</ref><ref name="WWF">{{cite web |url=http://www.panda.org/what_we_do/where_we_work/arctic/area/species/polarbear/population/ |title=WWF - Polar bear status, distribution & population|accessdate=2010-03-22 |publisher=World Wildlife Foundation}}</ref> ಜಾಗತಿಕ ಸಂಖ್ಯೆಯ ಅಂದಾಜನ್ನು 1970ರ ದಶಕದ ಪೂರ್ವಾರ್ಧದಲ್ಲಿ ಸುಮಾರು 5,000-10,000 ಇದ್ದವು <ref name="NYT">{{cite news |url=https://www.nytimes.com/2006/05/27/world/americas/27bears.html |title= Bear Hunting Caught in Global Warming Debate |accessdate=11 March 2008 | last = Krauss | first = Clifford|work= New York Times}}</ref>; 1980ರ ದಶಕದಲ್ಲಿ ಇತರೆ ಅಂದಾಜುಗಳ ಪ್ರಕಾರ 20,000-40,0000 ಹಿಮಕರಡಿಗಳಿದ್ದವು.<ref name="distribution"/><ref name="stirling1988">{{Cite book | last = Stirling | first = Ian | author-link=Ian Stirling | year = 1988 | title =Polar Bears | place =Ann Arbor | publisher =University of Michigan Press | isbn =0-472-10100-5}}</ref> ಸದ್ಯದ ಅಂದಾಜುಗಳ ಪ್ರಕಾರ, ಹಿಮಕರಡಿಯ ಜಾಗತಿಕ ಸಂಖ್ಯೆಯು 20,000ದಿಂದ 25,000ದ ವರೆಗಿದೆ.<ref name="PBSG14"/> ಹಿಮಕರಡಿಗಳ ಹಿಂದಿನ ಮತ್ತು ಮುನ್ನಂದಾಜಿನ ಸಂಖ್ಯೆ ಕುರಿತು ಭಿನ್ನಾಭಿಪ್ರಾಯಕ್ಕೆ ಹಲವು ಕಾರಣಗಳಿವೆ: 1950ರ ಮತ್ತು 1960ರ ದಶಕಗಳಲ್ಲಿನ ಅಂದಾಜುಗಳು, ವೈಜ್ಞಾನಿಕ ಸಮೀಕ್ಷೆಗಳಿಗಿಂತಲೂ ಹೆಚ್ಚಾಗಿ, ಪರಿಶೋಧಕರು ಮತ್ತು ಬೇಟೆಗಾರರು ನೀಡಿದ ವೃತ್ತಾಂತಗಳನ್ನು ಆಧರಿಸಿದ್ದವು.<ref name="increasing">{{cite web |url=http://www.polarbearsinternational.org/ask-the-experts/population/ |title=Ask the Experts: Are Polar Bear Populations Increasing? |accessdate=9 March 2008 |author=Derocher, Andrew |work=Polar Bears International |archive-date=29 ಫೆಬ್ರವರಿ 2008 |archive-url=https://web.archive.org/web/20080229080530/http://www.polarbearsinternational.org/ask-the-experts/population/ |url-status=deviated |archivedate=29 ಫೆಬ್ರವರಿ 2008 |archiveurl=https://web.archive.org/web/20080229080530/http://www.polarbearsinternational.org/ask-the-experts/population/ }}</ref><ref>ಬ್ರೂಮರ್‌, ಪಿ. 101. ದಿನಾಂಕ 6 ಸೆಪ್ಟೆಂಬರ್‌ 1965ರಂದುಮ ಐದು ಪರಿಧ್ರುವ ರಾಷ್ಟ್ರಗಳ ಸಭೆಯಲ್ಲಿ, ವಿಶ್ವಾದ್ಯಂತ ಹಿಮಕರಡಿಗಳ ಸಂಖ್ಯೆ 5,000ದಿಂದ 19,000ದ ವರೆಗಿತ್ತು. "ನಿಜವೇನೆಂದರೆ, ಯಾರಿಗೂ ತಿಳಿದಿರಲಿಲ್ಲ... ವೈಜ್ಞಾನಿಕ ಸಂಶೋಧನೆಯು ಹೆಚ್ಚು ಮಾಹಿತಿ ಹೊಂದಿರಲಿಲ್ಲ, ಹಿಮಕರಡಿಯ ಕುರಿತು ಜ್ಞಾನವು ಕೇವಲ ಪರಿಶೋಧಕರು ಮತ್ತು ಬೇಟೆಯಾಡುವವರ ವೃತ್ತಾಂತಗಳು ಮತ್ತು ಕಥೆಗಳನ್ನು ಅವಲಂಬಿಸಿದ್ದವು."</ref> ಎರಡನೆಯದಾಗಿ, ಕೊಯ್ಲಿನ ಮೇಲೆ ನಿರ್ಬಂಧಗಳನ್ನು ಜಾರಿಗೊಳಿಸಿದ ನಂತರ, ಅತಿ ಹೆಚ್ಚಾಗಿ ಬೇಟೆಯಾದ ಪ್ರಭೇದಗಳ ಸಂಖ್ಯೆ ಪುನಃ ಚೇತರಿಸಿಕೊಂಡಿತು.<ref name="increasing"/> ಮೂರನೆಯದಾಗಿ, ಜಾಗತಿಕ ತಾಪಮಾನ ಏರಿಕೆಯ ಇತ್ತೀಚೆಗಿನ ಪರಿಣಾಮಗಳು, ವಿವಿಧ ವಲಯಗಳಲ್ಲಿ ವಿವಿಧ ಮಟ್ಟಗಳ ವರೆಗೂ, ಸಾಗರದ ಇಬ್ಬನಿಯ ಮೇಲೆ ಪ್ರಭಾವ ಬೀರಿವೆ.<ref name="increasing"/> [[WWF]] ಮಾಹಿತಿಯ ಪ್ರಕಾರ, 19 ಹಿಮಕರಡಿ [[ಉಪಸಂಖ್ಯೆ]]ಗಳ ಪೈಕಿ ಕೇವಲ ಒಂದೇ ಒಂದು ಮತ್ರ ಹೆಚ್ಚುತ್ತಿದ್ದು, ಮೂರು ಸ್ಥಿರವಾಗಿವೆ, ಎಂಟು ಕ್ಷೀಣಿಸುತ್ತಿವೆ, ಉಳಿದ ಏಳು ಉಪಸಂಖ್ಯೆಗಳ ಕುರಿತು, ಸಂಖ್ಯಾ ವಿದ್ಯಮಾನವನ್ನು ಅಳೆಯಲು ಅಗತ್ಯವಾದ ಮಾಹಿತಿಯಿಲ್ಲ.<ref name="WWF"/> ಅಪಾಯಕ್ಕೀಡಾಗಿರುವ ಪ್ರಭೇದ ಶಾಸನದಡಿ ಹಿಮಕರಡಿಯನ್ನು ಸೇರಿಸುವುದರ ಕುರಿತು ಚರ್ಚೆಯು ಸಂರಕ್ಷಣಾ ಸಮುದಾಯಗಳು ಮತ್ತು ಕೆನಡಾದ [[ಇನೂಯಿಟ್]]‌ ನಡುವೆ ಘರ್ಷಣೆಗೆ ಕಾರಣವಾಗಿದೆ.<ref name="campbell"/> ಹಿಮಕರಡಿಯನ್ನು ಅಪಾಯಕ್ಕೀಡಾಗಿರುವ ಪ್ರಭೇದ ಕಾಯಿದೆಯಡಿ ಹಿಮಕರಡಿಯನ್ನು ಸೇರಿಸುವ U.S. ಯತ್ನವನ್ನು ಕೆನಡಾದ [[ನೂನಾವುಟ್]]‌ ಸರ್ಕಾರ ಮತ್ತು ನಲವು ಉತ್ತರ ತೀರದ ನಿವಾಸಿಗಳು ತೀವ್ರವಾಗಿ ಖಂಡಿಸಿದ್ದಾರೆ.<ref>{{cite news | title = Nunavut MLAs condemn U.S. proposal to make polar bears threatened species | publisher = CBC News |date=4 June 2007 | url = http://www.cbc.ca/canada/north/story/2007/06/04/nu-pbear.html | accessdate = 15 September 2007 |archiveurl=https://web.archive.org/web/20070703045949/http://www.cbc.ca/canada/north/story/2007/06/04/nu-pbear.html|archivedate=3 July 2007}}</ref><ref>{{cite news | title = Inuit reject U.S. Polar Bear Proposal | publisher = CBC News |date=21 June 2007 | url = http://www.cbc.ca/canada/north/story/2007/06/21/polar-bears.html | accessdate = 15 September 2007 |archiveurl=https://web.archive.org/web/20070703045949/http://www.cbc.ca/canada/north/story/2007/06/21/polar-bears.html|archivedate=3 July 2007}}</ref> ಹಿಮಕರಡಿಯ ಸಂಖ್ಯೆಯು ಹೆಚ್ಚುತಿದೆಯೆಂದು ಹಲವು ಇನೂಯಿಟ್‌ರು ನಂಬಿದ್ದಾರೆ. ಕ್ರೀಡಾ ಬೇಟೆ ಚಟುವಟಿಕೆಗಳ ಮೇಲೆ ನಿರ್ಬಂಧಗಳನ್ನು ಹೇರಿದ್ದಲ್ಲಿ ಅವರ ಸಮುದಾಯಗಳಿಗೆ ಆದಾಯ ನಷ್ಟವಾಗುವುದು ಎನ್ನುತ್ತಾರೆ.<ref name="campbell"/><ref name="nrf_wenzel">ನಾರ್ದರ್ನ್‌ ರಿಸರ್ಚ್‌ ಫೋರಮ್‌. ''[http://www.nrf.is/Open%20Meetings/Yellowknife_2004/Wenzel.pdf ಪೋಲಾರ್‌ ಬೇರ್‌ ಆಸ್ ಎ ರಿಸೋರ್ಸ್‌] {{Webarchive|url=https://web.archive.org/web/20080409082143/http://www.nrf.is/Open%20Meetings/Yellowknife_2004/Wenzel.pdf |date=2008-04-09 }}. '' ಕೆನಡಾ ದೇಶದ ಯೆಲ್ಲೊನೈಫ್‌ ಮತ್ತು ರೇ ಎಡ್ಜೋದಲ್ಲಿ ನಡೆದ ಮೂರನೆಯ NRF ಓಪನ್‌ ಮೀಟಿಂಗ್‌ಗಾಗಿ ಪ್ರಸ್ತುತಪಡಿಸಲಾದ ಪತ್ರ. 15–18 ಸೆಪ್ಟೆಂಬರ್‌ 2004</ref> === U.S. ಅಪಾಯಕ್ಕೀಡಾದ ಪ್ರಭೇದ ಶಾಸನ === ದಿನಾಂಕ 14 ಮೇ 2008ರಂದು, U.S. ಒಳನಾಡು ವಲಯ ಇಲಾಖೆಯು ಹಿಮಕರಡಿಯನ್ನು ಅಪಾಯಕ್ಕೀಡಾದ ಪ್ರಭೇದ ಕಾಯಿದೆಯಡಿ ಅಪಾಯಕ್ಕೀಡಾದ ಪ್ರಭೇದ ಎಂದು ಪರಿಗಣಿಸಿತು. ಆರ್ಕ್ಟಿಕ್‌ ಸಾಗರದ ಇಬ್ಬನಿಯು ಕರಗುತ್ತಿರುವುದು ಹಿಮಕರಡಿಗೆ ಪ್ರಮುಖ ಅಪಾಯ ಎಂದು ಇದಕ್ಕೆ ಕಾರಣ ವಿವರಿಸಿತು.<ref name="hassett">{{cite news|url=http://www.nationalpost.com/opinion/story.html?id=533276|title=Bush's polar bear legal disaster|last=Hassett|first=Kevin A|date=23 May 2008|work=National Post|accessdate=7 June 2008}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಆದರೂ, ಈ ಪಟ್ಟಿಯ ಮೂಲಕ [[ಹಸಿರುಮನೆ ಅನಿಲ]] ಹೊರಸೂಸುವಿಕೆಯನ್ನು ನಿಯಂತ್ರಿಸಲಾಗದು ಎಂದು ಇಲಾಖೆಯು ಕೂಡಲೇ ಹೇಳಿಕೆ ನೀಡಿತು. 'ಇದು ಅಪಾಯಕ್ಕೀಡಾದ ಪ್ರಭೇದ ಕಾಯಿದೆಯ ಅಸಮರ್ಪಕ ಬಳಕೆಯಾಗುವುದು. U.S. ಹವಾಗುಣ ನೀತಿಯನ್ನು ನಿರ್ಣಯಿಸಲು ESA ಸಮರ್ಪಕ ಸಾಧನವಲ್ಲ.' <ref>ಅಂತರ್ದೇಶೀಯ ಕಾರ್ಯದರ್ಶಿ [[ಡಿರ್ಕ್‌ ಕೆಂಪ್ಥೋರ್ನ್‌]]ರಿಂದ ಉದ್ಧರಣ, {{cite news|url=http://www.nationalpost.com/opinion/story.html?id=533276|title=Bush's polar bear legal disaster|last=Hassett|first=Kevin A|date=23 May 2008|work=National Post|accessdate=7 June 2008}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ರಲ್ಲಿ</ref> ಆದರೂ, ಸರ್ಕಾರದ ನಿಲುವು ತಾಳಿದ್ದರೂ, ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಹೆಚ್ಚಿಸುವುದರ ಮೂಲಕ ಹಿಮಕರಡಿಗಳಿಗೆ ಅಪಾಯ ಒಡ್ಡುವಂತಹ ಯೋಜನೆಗಳಿಗೆ ಪರವಾನಗಿ ನಿರ್ಬಂಧಗಳನ್ನು ಹೇರಲು ಅಪಾಯಕ್ಕೀಡಾದ ಪ್ರಭೇದ ಕಾಯಿದೆಯನ್ನು ಬಳಸಬಹುದು ಎಂದು ಕೆಲವು ನೀತಿ ವಿಶ್ಲೇಷಕರು ನಂಬಿದ್ದಾರೆ.<ref name="hassett"/> ಅಪಾಯಕ್ಕೀಡಾದ ಪ್ರಭೇದ ಕಾಯಿದೆಯನ್ನು ಈ ರೀತಿ ನಿರೂಪಿಸುವಂತೆ ನ್ಯಾಯಾಲಯಕ್ಕೆ ಹೋಗಲು ಪರಿಸರ ಸಂರಕ್ಷಣಾ ಸಮುದಾಯಗಳು ಪಣ ತೊಟ್ಟಿವೆ.<ref name="hassett"/> ಈ ನೀತಿಯನ್ನು ಮುಂದುವರೆಸಲಾಗುವುದೆಂದು ಬರಾಕ್‌ ಒಬಾಮಾ ಸರ್ಕಾರವು 8 ಮೇ 2009ರಂದು ಘೋಷಿಸಿತು.<ref>[http://www.mcclatchydc.com/washington/story/67800.html U.S. ಟು ಕೀಪ್‌ ಬುಷ್‌ ಅಡ್ಮಿನಿಸ್ಟ್ರೇಷನ್‌ ರೂಲ್‌ ಆನ್‌ ಪೋಲರ್‌ ಬೇರ್ಸ್‌] {{Webarchive|url=https://web.archive.org/web/20090511003534/http://www.mcclatchydc.com/washington/story/67800.html |date=2009-05-11 }}, ಮೆಕ್ಲ್ಯಾಚಿ ನ್ಯೂಸ್ಪೇಪರ್ಸ್‌, 8 ಮೇ 2009</ref> ಹಿಮಕರಡಿಯನ್ನು ಅಪಾಯಕ್ಕೀಡಾದ ಪ್ರಭೇದಕ್ಕೆ ಸೇರಿಸಿದಾಗ, ಒಳನಾಡು ವಲಯ ಇಲಾಖೆಯು ಎಂದಿಗೂ ಬಳಸಲಾಗಿಲ್ಲದ ವಿಧಿಯೊಂದನ್ನು ಸಹ ಸೇರಿಸಿತು: ಕಡಲ ಸಸ್ತನಿ ರಕ್ಷಣಾ ಕಾಯಿದೆಯು ಈಗಾಗಲೇ ವಿಧಿಸಿದ ನಿರ್ಬಂಧಗಳೊಂದಿಗೆ ಉದ್ದಿಮೆಗಳು ಸಹಕರಿಸುತ್ತಿದ್ದಲ್ಲಿ, ಹಿಮರಡಿಗಳು ವಾಸಿಸುವ ವಲಯಗಳಲ್ಲಿ ಅಂತಹ ಉದ್ದಿಮೆಗಳು ತೈಲ ಮತ್ತು ಅನಿಲ ಪರಿಶೋಧನಾ ಚಟುವಟಿಕೆ ನಡೆಸಲು ಅವಕಾಶವಿದೆ.<ref name="barringer"/> ಈ ಪಟ್ಟಿಯಲ್ಲಿ ಸೇರ್ಪಡೆಯ ನಿಯಮಾವಳಿಗಳಡಿ ಹಿಮಕರಡಿಗಳಿಗೆ ಹೊಸ ಪ್ರಮುಖ ರಕ್ಷೆಯೇನೆಂದರೆ ಬೇಟೆಗಾರರು ಕೆನಡಾ ದೇಶದಲ್ಲಿ ಬೇಟೆಯಾಡಿದ ಹಿಮಕರಡಿಗಳ ಸ್ಮಾರಕರೂಪಗಳನ್ನು ಆಮುದುಕೊಳ್ಳಲು ಯಾವುದೇ ಅವಕಾಶವಿರುವುದಿಲ್ಲ.<ref name="barringer">{{cite news|url=https://www.nytimes.com/2008/05/15/us/15polar.html?fta=y|title=Polar Bear Is Made a Protected Species|last=Barringer|first=Felicity|date=15 May 2008|work=New York Times|accessdate=7 June 2008}}</ref> ಜಾಗತಿಕ ತಾಪಮಾನ ಏರಿಕೆಯ ಕಾರಣ ಅಪಾಯಕ್ಕೀಡಾದ ಪ್ರಭೇದಗಳ ಕಾಯಿದೆಯಡಿ, [[ಎಲ್ಕ್‌ ಹೆಜ್ಜಿಂಕೆ]] ಮತ್ತು [[ಕಡವೆ]]ಗಳ ನಂತರ ಹಿಮಕರಡಿಯು ರಕ್ಷಿಸಲಾದ ಮೂರನೆಯ ಪ್ರಭೇದವಾಗಿದೆ. ಅಲಾಸ್ಕಾ ರಾಜ್ಯವು ದಿನಾಂಕ 4 ಆಗಸ್ಟ್‌ 2008ರಂದು, ಹಿಮಕರಡಿಯನ್ನು ಅಪಾಯಕ್ಕೀಡಾದ ಪ್ರಭೇದಗಳ ಪಟ್ಟಿಯಿಂದ ತೆಗೆಯಬೇಕೆಂದು U.S. ಒಳನಾಡು ಇಲಾಖೆಯ ಕಾರ್ಯದರ್ಶಿ ಡಿರ್ಕ್‌ ಕೆಂಪ್‌ಥಾರ್ನ್‌ ವಿರುದ್ಧ ಮೊಕದ್ದಮೆ ಹೂಡಿತು. ಹಿಮಕರಡಿಯನ್ನು ಅಪಾಯಕ್ಕೀಡಾದ ಪ್ರಭೇದಗಳ ಪಟ್ಟಿಗೆ ಸೇರಿಸುವುದರಿಂದ ಅಲಾಸ್ಕಾ ರಾಜ್ಯದಲ್ಲಿ ತೈಲ ಮತ್ತು ಅನಿಲ ಅಭಿವೃದ್ಧಿಗೆ ತೊಂದರೆಯಾಗುತ್ತದೆ ಎಂಬುದು ಕಾರಣವಾಗಿತ್ತು.<ref name="Joling">{{cite ews|url=http://www.theglobeandmail.com/servlet/story/RTGAM.20080805.wpolarbears0805/BNStory/International/|title=Alaska sues over listing polar bear as threatened|last=Joling|first=Dan|date=5 August 2008|work=Globe and Mail|accessdate=29 August 2008}}</ref> ಹಿಮಕರಡಿಯನ್ನು ಅಪಾಯಕ್ಕೀಡಾದ ಪ್ರಭೇದಗಳ ಪಟ್ಟಿಗೆ ಸೇರಿಸುವ ನಿರ್ಧಾರವು ಅತ್ಯುತ್ತಮ ವೈಜ್ಞಾನಿಕ ಮತ್ತು ವಾಣಿಜ್ಯ ಮಾಹಿತಿಯನ್ನು ಆಧರಿಸಿರಲಿಲ್ಲ ಎಂದು ಅಲಾಸ್ಕಾ ರಾಜ್ಯದ ಅಂದಿನ ರಾಜ್ಯಪಾಲ [[ಸಾರಾ ಪ್ಯಾಲಿನ್]]‌ ಹೇಳಿದ್ದರು. ಸಾರಾರ ಈ ಅಭಿಪ್ರಾಯವನ್ನು ಹಿಮಕರಡಿ ತಜ್ಞರು ತಳ್ಳಿಹಾಕಿದರು.<ref name="Joling"/> ಹಲವು ವರ್ಷಗಳ ವಿವಾದಗಳ ನಂತರ ಈ ತೀರ್ಪು ನೀಡಲಾಯಿತು. ಹಿಮಕರಡಿಯನ್ನು ಅಪಾಯಕ್ಕೀಡಾದ ಪ್ರಭೇದಗಳ ಪಟ್ಟಿಗೆ ಸೇರಿಸಬೇಕೆಂದು [[ಜೀವವಿಜ್ಞಾನದ ವೈವಿಧ್ಯ ಕೇಂದ್ರ]]ವು 17 ಫೆಬ್ರವರಿ 2005ರಂದು ಮೊಕದ್ದಮೆ ಹೂಡಿತು. ದಿನಾಂಕ 5 ಜೂನ್‌ 2006ರಂದು ಒಪ್ಪಂದವೊಂದಕ್ಕೆ ಸಹಿ ಹಾಕಿ ಸಂಯುಕ್ತತಾ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಲಾಯಿತು. ಈ ಒಪ್ಪಂದದಂತೆ, ದಿನಾಂಕ 9 ಜನವರಿ 2007ರಂದು, US ಮೀನು ಮತ್ತು ವನ್ಯಜೀವಿ ಸೇವಾ ಸಂಸ್ಥೆಯು ಹಿಮಕರಡಿಯನ್ನು ಅಪಾಯಕ್ಕೀಡಾದ ಪ್ರಭೇದಗಳ ಪಟ್ಟಿಗೆ ಸೇರಿಸುವ ಪ್ರಸ್ತಾಪವನ್ನು ಮುಂದಿಟ್ಟಿತು. ದಿನಾಂಕ 9 ಜನವರಿ 2008ರೊಳಗೆ ಕಾನೂನಿನ ಪ್ರಕಾರ ಅಂತಿಮ ನಿರ್ಣಯದ ಅಗತ್ಯವಿತ್ತು. ಆಗ ನಿಯೋಗವು ಇನ್ನೂ ಒಂದು ತಿಂಗಳ ಸಮಯಾವಕಾಶ ಕೋರಿತು.<ref name="josef"/> ನಿರ್ಧಾರ ತೆಗೆದುಕೊಳ್ಳಲು ಎರಡು ತಿಂಗಳ ವಿಳಂಬದ ಕಾರಣವನ್ನು ತಿಳಿಯಲು, U.S. ಒಳನಾಡು ವಲಯ ಇಲಾಖೆಯ ಮಹಾನಿರೀಕ್ಷಕರು 7 ಮಾರ್ಚ್‌ 2008ರಂದು ಆರಂಭಿಕ ತನಿಖೆ ನಡೆಸಿಸಿದರು.<ref name="josef">{{cite news|url=http://www.sfgate.com/cgi-bin/article.cgi?f=/c/a/2008/03/08/MNL8VG2VC.DTL|title=Delay in polar bear policy stirs probe|work=San Francisco Chronicle|author=Hebert, H. Josef|date=8 March 2008|accessdate=9 March 2008|archive-date=6 ಮಾರ್ಚ್ 2012|archive-url=https://web.archive.org/web/20120306083446/http://www.sfgate.com/cgi-bin/article.cgi?f=%2Fc%2Fa%2F2008%2F03%2F08%2FMNL8VG2VC.DTL|url-status=dead}}</ref> U.S. ಮೀನು ಮತ್ತು ವನ್ಯಜೀವಿ ನಿರ್ದೇಶಕ ಡೇಲ್‌ ಹಾಲ್‌, ನಿರ್ಧಾರವನ್ನು ಅನಗತ್ಯವಾಗಿ ವಿಳಂಬಗೊಳಿಸಿ, (ಹಿಮಕರಡಿಗಳ ಪ್ರಮುಖ ತಾಣವಾದ) ಅಲಾಸ್ಕಾದ ಚುಕ್ಚಿ ಸಮುದ್ರದಲ್ಲಿ ತೈಲ ಮತ್ತು ಅನಿಲ ಗುತ್ತಿಗೆ ಹರಾಜು ಮಾಡಲು ಸರ್ಕಾರಕ್ಕೆ ಆಸ್ಪದ ನೀಡಿದ ನಿಯೋಗದ ವೈಜ್ಞಾನಿಕ ನಿಯಮಾವಳಿಗಳನ್ನು ಉಲ್ಲಂಘಿಸಿದರು ಎಂಬ ಆರೋಪಕ್ಕೆ ಪ್ರತಿಕ್ರಿಯೆಯಾಗಿ, ಈ ತನಿಖೆ ನಡೆಸಲಾಯಿತು.<ref name="josef"/> ಫೆಬ್ರವರಿ 2008ರ ಆರಂಭದಲ್ಲಿ ಹರಾಜು ನಡೆಯಿತು.<ref name="josef"/> ''[[ನ್ಯೂಯಾರ್ಕ್‌ ಟೈಮ್ಸ್]]'' ‌ನ ಸಂಪಾದಕೀಯವು, 'ಈ ಎರಡೂ ಕ್ರಮಗಳು ಖಚಿತವಾಗಿಯೂ, ಸಿನಿಕತನದಿಂದ ಕೂಡಿವೆ' ಎಂದು ಅಭಿಪ್ರಾಯಪಟ್ಟಿದೆ.<ref name="campbell"/><ref name="regulatory">{{cite news|url=https://www.nytimes.com/2008/01/15/opinion/15tue2.html|title=Regulatory Games and the Polar Bear|last=Editorial|date=15 January 2008|work=New York Times|accessdate=20 October 2008}}</ref> ಡೇಲ್‌ ಹಾಲ್‌ ಈ ನಿರ್ಧಾರದಲ್ಲಿ ಯಾವುದೇ ರಾಜಕೀಯ ಹಸ್ತಾಕ್ಷೇಪವನ್ನು ತಳ್ಳಿಹಾಕಿದರು. ನಿರ್ಧಾರವನ್ನು ಸುಲಭವಾಗಿ ಅರ್ಥವಾಗಬಲ್ಲ ರೂಪಕ್ಕೆ ತರಲೆಂದು ವಿಳಂಬ ಮಾಡಲಾಯಿತು ಎಂದು ಸ್ಪಷ್ಟಪಡಿಸಿದರು.<ref name="josef"/> ಹಿಮಕರಡಿಯನ್ನು ಅಪಾಯಕ್ಕೀಡಾದ ಪ್ರಭೇದಗಳ ಪಟ್ಟಿಗೆ ಸೇರಿಸುವ ಕುರಿತು ನಿರ್ಧಾರವನ್ನು ದಿನಾಂಕ 15 ಮೇ 2008ರೊಳಗೆ ತೆಗೆದುಕೊಳ್ಳಬೇಕೆಂದು ಸಂಯುಕ್ತತಾ ನ್ಯಾಯಾಲಯವು ದಿನಾಂಕ 28 ಏಪ್ರಿಲ್‌ 2008ರಂದು, ತೀರ್ಪು ನೀಡಿತು.<ref name="biello">{{cite news|url=http://www.sciam.com/article.cfm?id=court-orders-polar-bear-announcement|title=Court Orders U.S. to Stop Keeping Polar Bear Status on Ice|last=Biello|first=David|date=30 April 2008|work=Scientific American News|accessdate=8 June 2008}}</ref> ನಿರ್ಧಾರವನ್ನು 14 ಮೇ 2008ರಂದು ತೆಗೆದುಕೊಳ್ಳಲಾಯಿತು.<ref name="barringer"/> === ಕೆನಡಿಯನ್‌ ಅಪಾಯಕ್ಕೀಡಾದ ಪ್ರಭೇದ ಶಾಸಸ === ಕೆನಡಾದ [[ಅಪಾಯಕ್ಕೀಡಾದ ವನ್ಯಜೀವಿಗಳ ಸ್ಥಿತಿ ಕುರಿತು ಸಮಿತಿ]], ಸಂಯುಕ್ತತೆಯ [[ಅಪಾಯ ಎದುರಿಸುವ ಪ್ರಭೇದ ಕಾಯಿದೆ]] (SARA) ಅಡಿ ಹಿಮಕರಡಿಯನ್ನು [[ವಿಶೇಷ ಕಾಳಜಿಯ ಪ್ರಭೇದ]] ಎಂದು ಪರಿಗಣಿಸುವಂತೆ, ಏಪ್ರಿಲ್‌ 2008ರಲ್ಲಿ ಶಿಫಾರಸು ಮಾಡಿತು. ಹಿಮಕರಡಿಯನ್ನು ಅಪಾಯಕ್ಕೀಡಾದ ಪ್ರಭೇದಗಳ ಪಟ್ಟಿಯಲ್ಲಿ ಸೇರಿಸುವುದು ಅಂದರೆ, ಐದು ವರ್ಷಗಳೊಳಗೆ ವ್ಯವಸ್ಥಾಪನಾ ಯೋಜನೆಯನ್ನು ರಚಿಸಬೇಕಾಯಿತು. ಈ ಅವಧಿ ತೀರಾ ದೀರ್ಘಕಾಲದ್ದು, ಹವಾಗುಣ ಬದಲಾವಣೆಗಳಿಂದಾಗುವ ಗಮನಾರ್ಹವಾದ ವಾಸಸ್ಥಾನ ನಷ್ಟವನ್ನು ತಡೆಗಟ್ಟುವ ಯತ್ನ ಸಾಲದು ಎಂಬ ವ್ಯಾಪಕ ಟೀಕೆ ಕೇಳಿಬಂದಿತು.<ref>{{cite web|url=http://www.canada.com/topics/news/national/story.html?id=eaeb2409-16eb-4227-9fca-0e6e955917c8&k=98911|title=Experts seek more protection for polar bears|last=Brach|first=Bal|date=25 April 2008|publisher=Canwest News Service|accessdate=9 May 2008|archive-date=6 ನವೆಂಬರ್ 2009|archive-url=https://web.archive.org/web/20091106212559/http://www.canada.com/topics/news/national/story.html?id=eaeb2409-16eb-4227-9fca-0e6e955917c8&k=98911|url-status=dead}}</ref> == ಸಂಸ್ಕೃತಿ-ಸಂಪ್ರದಾಯಗಳಲ್ಲಿ ಹಿಮಕರಡಿ == [[ಚಿತ್ರ:PolarBearWalrusTuskCarving.jpg|right|thumb|ಸುಮಾರು 1940ರ ದಶಕದಲ್ಲಿ ಚುಕ್ಚಿ ಕಲಾವಿದರು ಕಡಲಸಿಂಹದ ದಂತದಲ್ಲಿ ಮಾಡಿದ ಈ ಕೆತ್ತನೆಯಲ್ಲಿ ಹಿಮಕರಡಿ ಕಡಲಸಿಂಹವನ್ನು ಬೇಟೆಯಾಡುತ್ತಿರುವುದು.]] === ಸ್ಥಳೀಯ ಜನಪದ ಕಥೆಗಳು === ಆರ್ಕ್ಟಿಕ್‌ ವಲಯದಲ್ಲಿ ವಾಸಿಸುವ ಸ್ಥಳೀಯ ಜನತೆಗೆ, ಹಿಮಕರಡಿಗಳು ದೀರ್ಘಕಾಲದಿಂದಲೂ ಪ್ರಮುಖ ಸಾಂಸ್ಕೃತಿಕ ಮತ್ತು ವಸ್ತುದ್ರವ್ಯದ ಪಾತ್ರ ವಹಿಸಿದೆ.<ref name="lw6-9">ಲಾಕ್ವುಡ್‌, ಪಿಪಿ 6-9</ref><ref name="Uspensky"/> ಸುಮಾರು 2,500ರಿಂದ 3,000 ವರ್ಷಗಳ ಹಿಂದಿನ ಕಾಲದ ಬೇಟೆಯಾಡುವ ಸ್ಥಳಗಳಲ್ಲಿ ಹಿಮಕರಡಿಗಳ ಅವಶೇಷಗಳು ದೊರೆತಿವೆ.<ref name="lw31-36">ಲಾಕ್ವುಡ್‌, ಪಿಪಿ. 31-36</ref> [[ಚುಕೊಟ್ಕಾ]]ದಲ್ಲಿ ಹಿಮಕರಡಿಗಳನ್ನು ನಿರೂಪಿಸುವ 1,500 ವರ್ಷ ಹಳೆಯ ಗುಹೆಗಳ ಚಿತ್ರರಚನೆಗಳು ದೊರಕಿವೆ.<ref name="Uspensky"/> ಖಚಿತವಾಗಿಯೂ, ಆರ್ಕ್ಟಿಕ್‌ ಜನತೆ ನೀರುನಾಯಿಗಳನ್ನು ಬೇಟೆಯಾಡುವ ಮತ್ತು [[ಮಂಜು ಗುಡಿಸಲು]] ನಿರ್ಮಿಸುವ ಕುಶಲತೆಯನ್ನು ಭಾಗಶಃ ಹಿಮಕರಡಿಗಳಿಂದಲೇ ಕಲಿತಂತಿದೆ.<ref name="Uspensky"/> ಹಿಮಕರಡಿಗಳ ಕುರಿತು [[ಇನೂಯಿಟ್‌]] ಮತ್ತು [[ಎಸ್ಕಿಮೊ]] ಜನರಲ್ಲಿ ಹಲವು [[ಜನಪದ ಕಥೆ]]ಗಳಿವೆ. ಇವುಗಳಲ್ಲಿ ಕಟ್ಟುಕಥೆಗಳ ಪ್ರಕಾರ, ಹಿಮಕರಡಿಗಳು ತಮ್ಮ ಗುಹೆಗಳೊಳಗಿರುವಾಗ ಮನುಷ್ಯ ರೂಪದಲ್ಲಿದ್ದು, ಹೊರಗೆ ಹೋಗುವಾಗ ಹಿಮಕರಡಿ ಚರ್ಮಗಳನ್ನು ಹೊದ್ದಿಕೊಳ್ಳುತ್ತಿದ್ದವಂತೆ. ಬೃಹತ್‌ ಹಿಮಕರಡಿ ಮತ್ತು ಅದರ ಸುತ್ತಲೂ ನಾಯಿಗಳನ್ನು ಹೋಲುವ [[ತಾರಾಪುಂಜ]]ದ ಕುರಿತು ಕಥೆಗಳೂ ಸಹ ಕೇಳಿಬಂದಿದ್ದವು.<ref name="original">{{cite book|last=Stirling |first= Ian |year=1988 |title= Polar Bears |location= Ann Arbor |publisher= University of Michigan Press |isbn= 0-472-10100-5 |chapter= The Original Polar Bear Watchers}}</ref> ಈ ಕಟ್ಟುಕಥೆಗಳು ಹಿಮಕರಡಿಯ ಕುರಿತು ಅಪಾರ ಮರ್ಯಾದಾ ಮನೋಭಾವವನ್ನು ತಿಳಿಸುತ್ತದೆ; ಏಕೆಂದರೆ, ಹಿಮಕರಡಿಯು ಅಧ್ಯಾತ್ಮಿಕವಾಗಿ ಬಲಶಾಲಿ ಹಾಗೂ ಮಾನವನಿಗೆ ಹೋಲಿಸುವಷ್ಟು ಸನಿಹ ಎನ್ನಲಾಗಿದೆ.<ref name="original"/> ಹಿಮಕರಡಿಗಳು ಎರಡು ಕಾಲ ಮೇಲೆ ನಿಲ್ಲುವಾಗ ಮತ್ತು ಕೂರುವಾಗ ಮಾನವನಂತೆ ಕಾಣುವುದು; ಚರ್ಮ ತೆಗೆದಾಗ ಹಿಮಕರಡಿಯ ಮೃತದೇಹವು ಮಾನವನನ್ನು ಹೋಲುವ ವಿಚಾರವು, ಮಾನವ ಮತ್ತು ಹಿಮಕರಡಿಯ ಆತ್ಮವು ಪರಸ್ಪರ ಹೊಂದಿಕೊಳ್ಳುತ್ತವೆ ಎಂಬ ಕಲ್ಪನೆಗೆ ಆಧಾರವಾಯಿತು.<ref name="original"/> ಎಸ್ಕಿಮೋ ಕಟ್ಟುಕಥೆಗಳ ಪ್ರಕಾರ, ಬೇಟೆಯಾಡುವುದನ್ನು ಮಾನವನು ಹಿಮಕರಡಿಗಳಿಂದ ಕಲಿತನಂತೆ. ಲಬ್ರೆಡಾರ್‌ನ ಇನೂಯಿಟ್‌ ಜನತೆಗೆ, ಹಿಮಕರಡಿಯು ಮಹಾ ಆತ್ಮವಾದ ಟೂರ್ನ್ಗಾಸುಕ್‌ನ ಒಂದು ರೂಪವೆಂದು ಪರಿಗಣಿಸಲಾಗಿದೆ.<ref>ಬಾಲಿಸನ್ಸೆಟ್‌, (2008, 8 22). ದಿ ಬೇರ್‌ ಇನ್‌ ಮಿತ್‌, ಮಿತಾಲಜಿ ಅಂಡ್‌ ಫೊಲ್ಕ್‌ಲೋರ್‌. ಸೊಸೈಬರ್ಟಿ > ಫೊಲ್ಕ್‌ಲೋರ್‌ ಜಾಲತಾಣದಿಂದ 29 ಜೂನ್‌ 2009ರಂದು ಪುನರ್ಪಡೆದದ್ದು: http://www.socyberty.com/Folklore/The-Bear-in-Myth-Mythology-and-Folklore.222065/1{{Dead link|date=ಜನವರಿ 2023 |bot=InternetArchiveBot |fix-attempted=yes }}</ref> ಇನೂಯಿಟ್ ಮತ್ತು ಎಸ್ಕಿಮೊ ಜನಾಂಗದವರಿಗೆ ಹಿಮಕರಡಿಯ ಕುರಿತು ಬಹಳ ಮರ್ಯಾದಾಭಾವವಿದೆ. ಪೂರ್ವ [[ಸೈಬೀರಿಯಾ]]ದ [[ಚುಕ್ಚಿ]] ಮತ್ತು [[ಯುಪಿಕ್]]‌ ಜನಾಂಗಗಳಲ್ಲಿ, [[ದೀರ್ಘಕಾಲದಿಂದಲೂ ಅನುಸರಿಸಲಾದ ಷ್ಯಾಮನ್‌ ಮತದ ಧಾರ್ಮಿಕ ಕ್ರಿಯೆ]]ಯನ್ನು ಬೇಟೆಯಾದ ಹಿಮಕರಡಿಗೆ ಕೃತಜ್ಞನತಾ ನಿವೇದನೆಯ ರೂಪದಲ್ಲಿ ಸಲ್ಲಿಸುತ್ತಿದ್ದರು. ಪ್ರಾಣಿಯನ್ನು ಕೊಂದ ನಂತರ, ಅದರ ತಲೆ ಮತ್ತು ಚರ್ಮವನ್ನು ತೆಗೆದು, ಸ್ಚಚ್ಛಗೊಳಿಸಿ, ಮನೆಗೆ ತಂದು, ಬೇಟೆ ಶಿಬಿರದಲ್ಲಿ ಹಿಮಕರಡಿಯ ಗೌರವಾರ್ಥವಾಗಿ ಒಂದು ಔತಣ ಮಾಡುತ್ತಿದ್ದರು. ಹಿಮಕರಡಿಯ ಆತ್ಮವನ್ನು ಶಾಂತಗೊಳಿಸಲು, ಸಾಂಪ್ರದಾಯಿಕ ಹಾಡು ಮತ್ತು ಸಂಗೀತ ವಾದ್ಯ ನುಡಿಸುವರು; ಹಿಮಕರಡಿಯ ತಲೆಬುರುಡೆಗೆ ಶಾಸ್ತ್ರೋಕ್ತವಾಗಿ ಆಹಾರ ತುಂಬಿಸಿ, ಪೈಪು ಸಹ ನೀಡಲಾಗುತ್ತದೆ.<ref>{{cite paper |author=Kochnev AA, Etylin VM, Kavry VI, Siv-Siv EB, Tanko IV |title=Ritual Rites and Customs of the Natives of Chukotka connected with the Polar Bear|pages=1–3|publisher=Preliminary report submitted for the meeting of the Alaska Nanuuq Commission (Nome, Alaska, USA) |date=December 17–19, 2002}}</ref> ಹಿಮಕರಡಿಯ ಆತ್ಮ ಶಾಂತವಾದ ಮೇಲೆಯೇ ತಲೆಬುರುಡೆಯನ್ನು ಚರ್ಮದಿಂದ ಬೇರ್ಪಡಿಸಿ, ಊರಿನಿಂದ ಬಹಳ ದುರ ಒಯ್ದು, ನೆಲದಲ್ಲಿ ಉತ್ತರಾಭಿಮುಖವಾಗಿ ಇಡಲಾಗುವುದು.<ref name="Uspensky"/> ಈ ಸಂಪ್ರದಾಯಗಳು ಕಾಲಾನಂತರದಲ್ಲಿ ಮಾಸಿಹೋದವು. [[ಸೋವಿಯತ್‌ ಒಕ್ಕೂಟ]]ವು (ಇಂದಿನ ರಷ್ಯಾ) 1955ರಿಂದಲೂ ಹಿಮಕರಡಿ ಬೇಟೆಯನ್ನು ನಿಷೇಧಿಸಿದ ಕಾರಣ ಈ ಕ್ರಿಯೆಗಳು ನಡೆಯುತ್ತಿಲ್ಲ. ಉತ್ತರ-ಮಧ್ಯ ಸೈಬೀರಿಯಾದ [[ನೆನೆಟ್]]‌ಗಳು ಹಿಮಕರಡಿಯ ಪ್ರಮುಖ [[ಕೋರೆಹಲ್ಲು]]ಗಳ ರಕ್ಷೆಯಂತಹ ಮಹತ್ತಿಗೆ ಬೆಲೆ ಕೊಡುತ್ತಿದ್ದರು. ಅವುಗಳನ್ನು ತಗ್ಗುಪ್ರದೇಶದ [[ಯೆನಿಸೇಯ್‌]] ಮತ್ತು [[ಖತಂಗಾ]] ನದಿಗಳ ದಡದಲ್ಲಿರುವ ಹಳ್ಳಿಗಳು ಹಾಗೂ ಇನ್ನೂ ದಕ್ಷಿಣದ ಕಾಡುಗಳಲ್ಲಿ ವಾಸಿಸುವ ಜನರಿಗೆ ಮಾರಲಾಗುತ್ತಿತ್ತು. [[ಕಂದು ಕರಡಿ]]ಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲೆಂದು ಈ ಜನರು ಈ ಹಲ್ಲುಗಳನ್ನು ತಮ್ಮ ಟೋಪಿಗಳಿಗೆ ಹೊಲಿದುಕೊಳ್ಳುತ್ತಿದ್ದರು. ತನ್ನ 'ದೊಡ್ಡ ಸೋದರಮಾವ' (ಹಿಮಕರಡಿ) ಹಲ್ಲನ್ನು ಧರಿಸಿರುವ ಮನುಷ್ಯನನ್ನು 'ಸಣ್ಣ ಸೋದರಳಿಯ' (ಕಂದು ಕರಡಿ) ಹಲ್ಲೆ ಮಾಡಲು ಧೈರ್ಯ ತೋರದು ಎಂದು ನಂಬಲಾಗಿತ್ತು.<ref name="Uspensky"/> '''ಸೆದ್ಯಂಗಿ'' ' ಎಂಬ ವಿಶಿಷ್ಟ, ಪವಿತ್ರ ಸ್ಥಳಗಳು ಮತ್ತು ವೇದಿಕೆಗಳಲ್ಲಿ ಬೇಟೆಯಾಡಿ ಕೊಲ್ಲಲಾದ ಹಿಮಕರಡಿಗಳ ತಲೆಬುರುಡೆಗಳನ್ನು ಹೂಳಲಾಗಿತ್ತು. ಈ ಸೆದ್ಯಂಗಿಗಳನ್ನು ಹಿಮಕರಡಿಗಳ ತಲೆಬುರುಡೆಗಳಿಂದ ನಿರ್ಮಿಸಲಾಗುತ್ತಿತ್ತು. ಇಂತಹ ಹಲವು ಸ್ಥಳಗಳನ್ನು [[ಯಮಲ್‌ ಪರ್ಯಾಯ ದ್ವೀಪ]]ದಲ್ಲಿ ಸಂರಕ್ಷಿಸಲಾಗಿವೆ.<ref name="Uspensky"/> === ಸಂಕೇತಗಳು ಮತ್ತು ಭಾಗ್ಯದಾಯಕ ಪ್ರಾಣಿಗಳಾಗಿ ಹಿಮಕರಡಿ === [[ಚಿತ್ರ:pbear.jpg|100px|thumb|right|ಹಿಮಕರಡಿಯ ಅಂಚೆಚೀಟಿಯನ್ನು ಹೊರಡಿಸಿದ ಕೆನಡಾ ದೇಶ.|link=Special:FilePath/Pbear.jpg]] [[ಚಿತ್ರ:Coat of Arms of Chukotka.svg|100px|thumb|right|ರಷ್ಯನ್‌ ಫೆಡೆರೇಷನ್‌ನಲ್ಲಿ ಚುಕೊಟ್ಕಾ ಆಟೊನಾಮಸ್‌ ಓಕ್ರುಗ್‌ನಲ್ಲಿ ಕೋಟ್‌ ಆಫ್‌ ಆರ್ಮ್ಸ್‌.]] ಹಿಮಕರಡಿಯ ವಿಶಿಷ್ಟ ರೂಪ ಮತ್ತು ಆರ್ಕ್ಟಿಕ್‌ನೊಂದಿಗೆ ತಮ್ಮ ಒಡಂಬಡಿಕೆಯ ಕಾರಣ, ಹಿಮಕರಡಿಗಳು ಜನಪ್ರಿಯ ಸಂಕೇತಗಳಾಗಿವೆ, ಅದರಲ್ಲೂ ವಿಶಿಷ್ಟವಾಗಿ, ಅವು ಸ್ಥಳೀಯವೆಂದು ಪರಿಗಣಿಸಲಾದ ವಲಯಗಳಲ್ಲಿ ಅವು ಜನಪ್ರಿಯ ಸಂಕೇತಗಳಾಗಿವೆ. ಕೆನಡಿಯನ್‌ [[ಟೂನೀ]] (ಎರಡು ಡಾಲರ್‌ ನಾಣ್ಯ) ಹಿಮಕರಡಿಯ ಚಿತ್ರವನ್ನಹ ಹೊಂದಿದೆ. ಕೆನಡಾ ದೇಶದ [[ನಾರ್ತ್ವೆಸ್ಟ್‌ ಟೆರಿಟರೀಸ್]]‌ ಮತ್ತು [[ನೂನಾವುಟ್‌ ವಾಹನ ಸಂಖ್ಯಾ ಫಲಕಗಳು]] ಹಿಮಕರಡಿಯ ಆಕಾರದಲ್ಲಿವೆ. ಹಿಮಕರಡಿಯು [[ಮೇಯ್ನ್]]‌ನಲ್ಲಿರುವ [[ಬೊಡೊಯಿನ್‌ ಕಾಲೇಜ್]]‌ನ ಸಂಕೇತವಾಗಿದೆ. [[ಕ್ಯಾಲ್ಗ್ಯಾರಿ]]ಯಲ್ಲಿ ನಡೆದ [[1988 ಶೀತಲ ಒಲಿಂಪಿಕ್ಸ್]]‌ನ ಲಾಂಛನವನ್ನಾಗಿ ಬಳಸಲಾಯಿತು. [[ಕೊಕಾ ಕೋಲಾ]], [[ಪೋಲರ್‌ ಬಿವರೇಜಸ್]]‌, [[ನೆಲ್ವಾನಾ]], [[ಬುಂಡಾಬರ್ಗ್‌ ರಮ್]] ಮತ್ತು [[ಗುಡ್‌ ಹ್ಯೂಮರ್‌-ಬ್ರೇಯರ್ಸ್]]‌ ನಂತಹ ಉದ್ದಿಮೆಗಳು ಹಿಮಕರಡಿಯ ಚಿತ್ರಗಳನ್ನು ತಮ್ಮ ಜಾಹೀರಾತುಗಳಲ್ಲಿ ಬಳಸಿವೆ.<ref>{{cite web |url=http://www.bundabergrum.com.au/flash/home.htm |title=Bundaberg Rum website - history section |accessdate=26 March 2008 |work=Bundaberg Rum website |archive-date=16 ಮೇ 2008 |archive-url=https://web.archive.org/web/20080516203123/http://www.bundabergrum.com.au/flash/home.htm |url-status=deviated |archivedate=16 ಮೇ 2008 |archiveurl=https://web.archive.org/web/20080516203123/http://www.bundabergrum.com.au/flash/home.htm }}</ref> [[ಫಾಕ್ಸ್ ಗ್ಲೇಷಿಯರ್‌ ಮಿಂಟ್ಸ್‌]] ಉದ್ದಿಮೆಯು ಪೆಪ್ಪಿ ಎಂಬ ಒಂದು ಹಿಮಕರಡಿಯನ್ನು 1922ರಿಂದಲೂ ಬ್ರ್ಯಾಂಡ್‌ ಮ್ಯಾಸ್ಕಟ್‌ ರೂಪದಲ್ಲಿ ಬಳಸುತ್ತಿದೆ. === ಸಾಹಿತ್ಯ === ಹಿಮಕರಡಿಗಳು ಕಲ್ಪನಾಕಥೆಗಳಲ್ಲಿ ಅದರಲ್ಲೂ ವಿಶಿಷ್ಟವಾಗಿ, ಕಿರಿಯರು ಮತ್ತು ಯುವಕರಿಗಾಗಿ ಪ್ರಕಟಿಸಲಾದ ಪುಸ್ತಕಗಳಲ್ಲಿ ಜನಪ್ರಿಯವಾಗಿವೆ. ಉದಾಹರಣೆಗೆ, ''ದಿ ಪೋಲರ್‌ ಬೇರ್‌ ಸನ್‌'' ಎಂಬುದನ್ನು [[ಸಾಂಪ್ರದಾಯಿಕ ಇನೂಯಿಟ್‌ ಕಥೆ]]ಯಿಂದ ಆಯ್ದುಕೊಳ್ಳಲಾಗಿದೆ.<ref>{{cite book |title=The Polar Bear Son: An Inuit Tale |last=Dabcovich |first=Lydia |year=1997 |publisher=Clarion Books |location=New York |isbn=0-395-72766-9}}</ref> [[ಇಡಿತ್‌ ಪಟ್ಟೌ]]ರವರ ''[[ಈಸ್ಟ್‌]]'' (''ನಾರ್ತ್‌ ಚೈಲ್ಡ್‌'' ಎಂದೂ ಕರೆಯಲಾಗಿದೆ), [[ರೇಮಂಡ್‌ ಬ್ರಿಗ್ಸ್‌]]ರ ''ದಿ ಬೇರ್‌'' ಹಾಗೂ [[ಕ್ರಿಸ್‌ ಡಿ'ಲೇಸೀ]]ರ ''[[ದಿ ಫಯರ್‌ ವಿದಿನ್‌]]'' ಸರಣಿಗಳಲ್ಲಿ ಹಿಮಕರಡಿಗಳು ಕಾಣಸಿಗುತ್ತವೆ. [[ಫಿಲಿಪ್‌ ಪುಲ್ಮನ್]]ರ ಕಲ್ಪನಾಕಥಾ ಕೃತಿತ್ರಯ ''[[ಹಿಸ್‌ ಡಾರ್ಕ್‌ ಮೆಟೀರಿಯಲ್ಸ್‌]]'' ನಲ್ಲಿ ''[[panserbjørne]]'' ಎಂಬುದು ವಿವೇಕಬುದ್ಧಿಯುಳ್ಳ, ಘನತೆಯುಳ್ಳ, [[ಮಾನವರೂಪಿ]] ಗುಣಗಳನ್ನು ಹೊಂದಿರುವ ಹಿಮಕರಡಿಗಳಾಗಿವೆ. ಇದು [[ದಿ ಗೋಲ್ಡನ್‌ ಕಾಂಪಾಸ್‌ ಕೃತಿಯ ಸಿನೆಮಾ ಅವತಾರ|''ದಿ ಗೋಲ್ಡನ್‌ ಕಾಂಪಾಸ್'' ‌ ಕೃತಿಯ ಸಿನೆಮಾ ಅವತಾರ]]ವಾಗಿದ್ದು, 2007ರಲ್ಲಿ ತೆರೆಕಂಡಿತ್ತು. == ಆಕರಗಳು == * {{cite book|title=World of the Polar Bear |last=Bruemmer |first=Fred |year=1989|publisher=Key Porter Books |location=Toronto, ON |isbn=1-55013-107-9}} * {{cite book |title=Polar Bear |last=Matthews |first=Downs |authorlink= |coauthors= |year=1993 |publisher=Chronicle Books|location= San Francisco, CA|isbn=0-8118-0050-X}} * {{cite book |title= The Polar Bear |last= Hemstock|first=Annie |authorlink= |coauthors= |year=1999 |publisher=Capstone Press |location=Manakato, MN |isbn=0-7368-0031-X |pages= }} * {{cite book |title=Polar Bears |last=Lockwood |first=Sophie |authorlink= |coauthors= |year=2006 |publisher=The Child's World |location= Chanhassen, MN|isbn=1-59296-501-6}} * {{cite book |title=The World of the Polar Bear|last=Rosing |first=Norbert |year=1996 |publisher=Firefly Books Ltd. |location= Willowdale, ON |isbn=1-55209-068-X}} == ಟಿಪ್ಪಣಿಗಳು == {{clear}} {{Reflist|colwidth=30em}} == ಬಾಹ್ಯ ಕೊಂಡಿಗಳು == {{commons|Ursus maritimus}} * ''ಉರ್ಸಸ್‌ ಮೆರಿಟೈಮಸ್‌'' ಗಾಗಿ [http://www.biodiversitylibrary.org/name/Ursus_maritimus ಬಯೊಡೈವರ್ಸಿಟಿ ಹೆರಿಟೇಜ್‌ ಲೈಬ್ರರಿ ಗ್ರಂಥಸೂಚಿ] * [http://www.nwf.org/polarbear ನ್ಯಾಷನಲ್‌ ವೈಲ್ಡ್‌ಲೈಫ್ ಫೆಡರೇಷನ್‌ನ ಹಿಮಕರಡಿಯ ಜಾಲಪುಟ] * [http://www.polarbearsinternational.org/ ಹಿಮಕರಡಿಯ ಸಂಖ್ಯೆ, ಸಂರಕ್ಷಣೆ ಮತ್ತು DNA ಅಧ್ಯಯನಕ್ಕಾಗಿ ಧನ ಸಂಗ್ರಹಣಾರ್ಥವಾಗಿ, ಪೊಲರ್‌ ಬೇರ್ಸ್‌ ಇಂಟರ್ನ್ಯಾಷನಲ್‌ ಸಂಸ್ಥೆಯಿಂದ ಹಿಮಕರಡಿಯ ಚಿತ್ರಗಳು, ಅಂಕಿ-ಅಂಶಗಳು ಮತ್ತು ವೀಡಿಯೊಗಳು] * ARKive - [http://www.arkive.org/species/GES/mammals/Ursus_maritimus/ ಹಿಮಕರಡಿಯ (''ಉರ್ಸಸ್‌ ಮೆರಿಟೈಮಸ್‌'' ) ಚಿತ್ರಗಳು ಮತ್ತು ಚಲನಚಿತ್ರಗಳು ] {{Webarchive|url=https://web.archive.org/web/20060317030045/http://www.arkive.org/species/GES/mammals/Ursus_maritimus/ |date=2006-03-17 }} * [http://www.mnh.si.edu/mna/image_info.cfm?species_id=418 ಸ್ಮಿತ್ಸನಿಯನ್‌ ನ್ಯಾಷನಲ್‌ ಮ್ಯೂಸಿಯಮ್‌ ಆಫ್‌ ನ್ಯಾಚುರಲ್‌ ಹಿಸ್ಟರಿ ಪ್ರಭೇದ ವಿವರಣೆ - ಹಿಮಕರಡಿ] {{Webarchive|url=https://web.archive.org/web/20160121210532/http://www.mnh.si.edu/mna/image_info.cfm?species_id=418 |date=2016-01-21 }} * [http://www.usgs.gov/newsroom/special/polar%5Fbears/ USGS ಪೋಲರ್‌ ಬೇರ್‌ ಸ್ಟಡೀಸ್‌] {{Webarchive|url=https://web.archive.org/web/20090510154609/http://www.usgs.gov/newsroom/special/polar%5Fbears/ |date=2009-05-10 }} * [http://www.nunavut.ca/en/map?zoom=0&amp;lat=69.59292&amp;lon=-86.95845&amp;layers=BTFTTFFFFFFFFFFFFTFFFFFFTTT ನುನಾವುಟ್‌ ಪ್ಲ್ಯಾನಿಂಗ್‌ ಕಮೀಷನ್‌ನಿಂದ ನುನಾವುಟ್‌ನಲ್ಲಿನ ಹಿಮಕರಡಿಯ ವ್ಯಾಪ್ತಿ ಮತ್ತು ಗುಹೆಯ ವಲಯಗಳ ನಕ್ಷೆ] {{Webarchive|url=https://web.archive.org/web/20151016024839/http://www.nunavut.ca/en/map?zoom=0&lat=69.59292&lon=-86.95845&layers=BTFTTFFFFFFFFFFFFTFFFFFFTTT |date=2015-10-16 }} {{Interwikineeded}} [[ವರ್ಗ:ಹಿಮಕರಡಿಗಳು]] [[ವರ್ಗ:ಕರಡಿಗಳು]] [[ವರ್ಗ:ಸಾಗರದಲ್ಲಿ ವಾಸಿಸುವ ಸಸ್ತನಿಗಳು]] [[ವರ್ಗ:ಏಷ್ಯಾದ ಸಸ್ತನಿಗಳು]] [[ವರ್ಗ:ಪ್ರಾಣಿಗಳು]] qigicip30addvbdxal25xbxv8zsk5aa ಅಮಿಶ್ 0 24819 1376440 1335151 2026-07-07T22:56:25Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376440 wikitext text/x-wiki {{Infobox Religious group| | group = Amish | image = [[ಚಿತ್ರ:Lancaster County Amish 03.jpg|200px]] | poptime = 249,000 (Old Order Amish)<ref name="Amish Population Growth: Numbers Increasing, Heading West">{{cite web |url= http://www.huffingtonpost.com/2010/07/29/amish-population-growth-n_n_663323.html|title= Amish Population Growth: Numbers Increasing, Heading West |author=Mark Scolforo |date= 28 July 2010|work= The Huffington Post|publisher= |accessdate=29 July 2010}}</ref> | popplace = United States (notably [[Ohio]], [[Pennsylvania]], [[Indiana]] and [[New York]])<br /> Canada (notably [[Ontario]]) | founder = [[Jakob Ammann]] | rels = [[Anabaptist]] | scrips = [[The Bible]] | langs = [[Pennsylvania German language|Pennsylvania German]], [[Swiss German]], [[ಆಂಗ್ಲ|English]] }} '''ಅಮಿಶ್''' ({{pronEng|ˈɑːmɪʃ}},{{respell|AH|mish}}) ವಿವಿಧ ಅಮಿಶ್ ಅಥವಾ '''ಅಮಿಶ್ ಮೆನ್ನೊನೈಟ್''' ದೇವಾಲಯದ ಅನ್ಯೋನ್ಯತೆಯು ಕ್ರೈಸ್ತ ಧಾರ್ಮಿಕ ಪಂಗಡಗಳು ಅದು ಮೆನ್ನೊನೈಟ್ ದೇವಾಲಯಗಳ ತುಂಬ ಸಂಪ್ರದಾಯಕ ಉಪಪಂಗಡದ ರೂಪವಾಗಿದೆ. ಸಾಧು ಬದುಕು, ಸಾದಾ ಬಟ್ಟೆ ಹಾಗು ನವೀನ ಅನುಕೂಲತೆಯನ್ನು ಅನುಸರಿಸಲು ಮನಸ್ಸಿಲ್ಲದ, ಇವೆಲ್ಲ ಅಮಿಶ್ ಗುಣಲಕ್ಷಣಗಳು. 1693ರಲ್ಲಿ ಜೆಕಬ್ ಅಮ್ಮನ್ ಮುನ್ನಡೆಸಿದ ಸ್ವಿಸ್ ಹಾಗು ಅಲ್ಸಟಿಯನ್ ಅನಬೇಪ್ಟಿಸ್ಟ್'ಗಳ ಪಂಗಡದಿಂದ ಅಮಿಶ್ ದೇವಾಲಯದ ಚರಿತ್ರೆ ಸ್ವಿಜರ್ಲೇಂಡ್'ನಲ್ಲಿ ಭೇದದಿಂದ ಶುರುವಾಯಿತು.<ref>ಕ್ರೆಬಿಲ್ (2001) pp. 7–8</ref> ಯಾರೆಲ್ಲ ಅಮ್ಮನ್ ಹಿಂಬಾಲಿಸಿದರು ಅವರೆಲ್ಲ ಅಮಿಶ್ ಎಂದು ಕರೆಯಲ್ಪಟ್ಟರು.<ref>ಕ್ರೆಬಿಲ್ (2001), p. 8</ref> ಈ ಶಿಷ್ಯರು ನಿಜವಾಗಿ ಮೂರು ಮುಖ್ಯ ಸ್ಥಳದಿಂದ ಬಂದವರು: ಸ್ವಿಜರ್ಲೇಂಡ್'ನ ಜರ್ಮನ್-ಮಾತನಾಡುವ ವಿಭಾಗದಿಂದ, ಫ್ರೆಂಸ್'ನ ಅಲ್ಸಸ್ ಮತ್ತು ಜರ್ಮನಿಯ ಪಲಟಿನೇಟ್. 18ನೇ ಶತಮಾನದ ಆರಂಭದಲ್ಲಿ, ಅನೇಕ ವಿವಿಧ ಕಾರಣಗಳಿಂದ ಅನೇಕ ಅಮಿಶ್ ಹಾಗು ಮೆನ್ನೊನೈಟ್ಸ್ ಪೆನ್ಸಿವನಿಯವಿಗೆ ವಲಸೆ ಹೋದರು. ಇವತ್ತು, ತುಂಬ ಸಂಪ್ರದಾಯಕ ಅಮಿಶ್ ಸಂತಾನದವರು ಪೆನ್ಸಿವನಿಯ ಜರ್ಮನ್ ಮಾತನಾಡುವದನ್ನು ಮುಂದುವರಿಸಿದ್ದಾರೆ, ಅದನ್ನು ಪೆನ್ಸಿವನಿಯ ಡಚ್ ಎಂದು ಕರೆಯಬಹುದು. ಹಾಗಿದ್ದರೂ, ಸ್ವಿಸ್ ಜರ್ಮನ್ ಪ್ರಾದೇಶಿಕ ಉಪಭಾಷೆಯು ಕೆಲವು ಓಲ್ಡ್ ಓರ್ಡೆರ್ ಅಮಿಶ್ ಸಮಾಜವನ್ನು ಆಳಿದೆ, ವಿಶೇಷವಾಗಿ ಅಮೇರಿಕ ರಾಜ್ಯದ ಇಂಡಿಯಾನ.<ref name="gameo">{{cite web|title=Berne, Indiana, Old Order Amish Settlement|url=http://www.gameo.org/encyclopedia/contents/B4762.html|author=Zook, Noah and Samuel L Yoder|year=1998|accessdate=2009-04-03}}</ref> ಅನೇಕ ವರ್ಷಗಳಿಂದ, ತಾತ್ವಿಕ ವಾಗ್ವಾದದಿಂದ ಅಮಿಶ್ ದೇವಾಲಯಗಳು ಅನೇಕ ಸಮಯ ಭಾಗವಾಗಿದೆ. 'ಓಲ್ಡ್ ಓರ್ಡೆರ್' ಅಮಿಶ್, ಒಂದು ರಕ್ಷಿಸುವ ಪಕ್ಷ, 1860ರಲ್ಲಿ ವಿಸ್ತಾರವಾದ ಅಮಿಶ್ ಮುಖ್ಯಭಾಗ ಅನ್ಯೋನ್ಯತೆಯಿಂದ ಹಿಂಜರಿದವರು, ಯಾರು ಸಂಪ್ರದಾಯದ ಆಚರಣೆ ಹಾಗು ನಂಬಿಕೆಯನ್ನು ತುಂಬ ಒತ್ತಿ ಹೇಳಿದರು. ಎಂಟು ವಿವಿಧ ಉಪಪಂಗಡಗಳು ಅಮಿಶ್ ಒಳಗೊಂಡಿದೆ, ಅದರಲ್ಲಿ ರಕ್ಷಣೆಯ ಕ್ರಮದಲ್ಲಿ ಬಹು ಸಂಬಂಧಿಸಿರುವುದು, ಸ್ವರ್ಟ್ಝೆಂಟ್ರುಬೆರ್ ಅಮಿಶ್, ಏಂಡ್ ವೀವರ್, ಓಲ್ಡ್ ಓರ್ಡೆರ್, ನ್ಯು ಓರ್ಡೆರ್ ಅಥವಾ ಬೀಚಿ ಅಮಿಶ್ ಪಕ್ಷ. 2000ರ ಪ್ರಕಾರ, 165,000 ಓಲ್ಡ್ ಓರ್ಡೆರ್ ಅಮಿಶ್ ಕೆನಡ ಹಾಗು ಯುನೈಟೆಡ್ ಸ್ಟೇಟ್ಸ್'ನಲ್ಲಿ ಜೀವಿಸಿದರು. 2008ರ ಅಧ್ಯಯನ ಸೂಚಿಸಿತು ಅವರ ಜನಸಂಖ್ಯೆ 227,000ಕ್ಕೆ ಹೆಚ್ಚಿದೆ<ref name="Scolford">{{cite web|title=Amish population nearly doubles in 16 years|url=https://news.yahoo.com/s/ap/20080820/ap_on_re_us/thriving_amish|author=Mark Scolford|date=2008-08-20|accessdate=2008-08-21|publisher=Yahoo! News|archiveurl=https://web.archive.org/web/20080914153707/http://news.yahoo.com/s/ap/20080820/ap_on_re_us/thriving_amish|archivedate=2008-09-14|url-status=live}}</ref> ಮತ್ತು 2010ರ ಹೊಸ ಅಧ್ಯಯನ ಸೂಚಿಸಿತು ಅವರ ಜನಸಂಖ್ಯೆ ಕಳೆದ ಎರಡು ವರ್ಷಗಳಲ್ಲಿ 10% ಬೆಳವಣಿಗೆ ಇಂದ 227,000ಕ್ಕೆ ಹೆಚ್ಚಿದೆ.<ref name="Amish Population Growth: Numbers Increasing, Heading West"/> ಅಮಿಶ್ ದೇವಾಲಯದ ಸದಸ್ಯ ದೀಕ್ಷಾಸ್ನಾನದಿಂದ ಶುರುವಾಗುತ್ತದೆ, ಸಾಮಾನ್ಯವಾಗಿ 16 ಹಾಗು 25 ವಯಸ್ಸಿನ ನಡುವೆ. ಅದು ಮದುವೆಗೆ ಬೇಕಾದ ಅರ್ಹತೆ ಮತ್ತು ಒಮ್ಮೆ ಒಂದು ಮನುಷ್ಯ ದೇವಾಲಯದೊಡನೆ ಸೇರಿಕೊಂಡಾಗ, ಅವಳು ಅಥವಾ ಅವನು ನಂಬಿಕೆಯ ಒಳಗಡೆ ಮದುವೆಯಾಗ ಬಹುದು. ದೇವಾಲಯದ ಪ್ರಾಂತ ಅಂದಾಜು 20 ಹಾಗು 40 ಕುಟುಂಬಗಳ ನಡುವೆ, ಮತ್ತು ಆರಾಧನೆ ಪ್ರಾರ್ಥನೆಯು ಎಲ್ಲಾ ಆದಿತ್ಯವಾರ ಒಂದು ಸದಸ್ಯ'ನ ಮನೆಯಲ್ಲಿ ಇಡಲಾಗುತ್ತದೆ. ಪ್ರಾಂತ್ಯವು ಒಂದು ಧರ್ಮಾಧಿಪತಿ ಹಾಗು ಅನೇಕ ಸೇವಕರು ಮತ್ತು ಧರ್ಮಾಧಿಕಾರಿಗಳಿಂದ ನಿಯಂತ್ರಿಸಲ್ಪಡುತ್ತದೆ.<ref>ಕ್ರೆಬಿಲ್, ಡೋನಲ್ದ್; ಒಳ್ಶನ್, ಮಾರ್ಕ್ A. ''ದಿ ಅಮಿಶ್ ಸ್ತ್ರುಗ್ಗೆಲ್ ವಿದ್ ಮೊಡೆರ್ನಿಟಿ'', UPNE, 1994.</ref> ದೇವಾಲಯದ ನಿಯಮಗಳು — ಒರ್ಡ್ನಂಗ್ — ಎಲ್ಲಾ ಸದಸ್ಯರಿಂದ ಅನುಸರಿಸಲ್ಪಡಬೇಕು. ಈ ನಿಯಮಗಳು ದಿನನಿತ್ಯ ಜೀವನದ ಅನೇಕ ಅಂಶಗಳನ್ನು ಒಳಗೊಂಡಿದೆ ಮತ್ತು ವಿದ್ಯುಚ್ಛಕ್ತಿ, ದೂರವಾಣಿಗಳ ಹಾಗು ಮೋಟಾರುಗಾಡಿಗಳ ಬಳಕೆಯನ್ನು ನಿಷೇಧಿಸುವ ಅಥವಾ ನಿಬಂಧನೆಯನ್ನು ಒಳಗೊಂಡಿದೆ, ಅದುಮಾತ್ರವಲ್ಲ ಬಟ್ಟೆಧರಿಸುವ ವಿಧಿಯನ್ನು ಒಳಗೊಂಡಿದೆ. ಅಮಿಶ್ ದೇವಾಲಯದ ಅನೇಕ ಸದಸ್ಯರು ವಿಮಾ ಕೊಂಡುಕೊಳ್ಳುದಿಲ್ಲ ಅಥವಾ ಸರಕಾರದ ಸಮುದಾಯ ಭದ್ರತೆ ಒತ್ತಾಸೆಯನ್ನು ಅಂಗೀಕರಿಸುವುದಿಲ್ಲ. ಅನಬೇಪ್ಟಿಸ್ಟ್'ಗಳ ರೀತಿಯಲ್ಲಿ ಅಮಿಶ್ ದೇವಾಲಯ ಸದಸ್ಯರು ವಿಧೇಯತ್ವವನ್ನು ಅನುಸರಿಸುತ್ತಾರೆ ಮತ್ತು ಯಾವುದೇ ತರಹದ ಸೈನಿಕ ಸೇವೆಯನ್ನು ನೆರವೇರಿಸುವುದಿಲ್ಲ. ಈ ನಿರೀಕ್ಷೆಗಳಿಗೆ ಯಾವ ಸದಸ್ಯರು ಹೊಂದಿಕೊಳ್ಳುವುದಿಲ್ಲ ಹಾಗು ಯಾರು ಮಾನಸಾಂತರ ಹೊಂದಲು ಒಪ್ಪಿಸುವುದಿಲ್ಲ ಅವರನ್ನು ದೇವಾಲಯದಿಂದ ಬಹಿಷ್ಕಾರ ಮಾಡಲಾಗುತ್ತದೆ. ದೇವಾಲಯದಿಂದ ಬಹಿಷ್ಕಾರ ಜೊತೆಗೆ, ಸದಸ್ಯರನ್ನು ದೂರವಿಡ ಬಹುದು — ಸಮುದಾಯ ಸಂಪರ್ಕಗಳಿಂದ ಹಟಮಾರಿ ಸದಸ್ಯನನ್ನು ದೇವಾಲಯಕ್ಕೆ ಹಿಂದಿರುಗುವಂತೆ ಅವಮಾನ ಪಡಿಸುವ ಒಂದು ಅನುಸರಣೆ. ತಾರುಣ್ಯದ (''ರಂಸ್ಪ್ರಿಂಗ'' ಅಥವಾ "ಸುತ್ತಮುತ್ತ ಓಡುವುದು" ಕೆಲವು ಸಮಾಜದಲ್ಲಿ) ವೇಳೆ, ಹೊಂದಿಕೊಳ್ಳಲು ಆಗದ ನಡತೆ ಅದು ದೀಕ್ಷಾಸ್ನಾನಕ್ಕೆ ಶಾಶ್ವತವಾದ ಕಟ್ಟುಪಾಡು ಮಾಡಿದ ಹಿರಿಯನನ್ನು ದೂರವಿಡುವುದಕ್ಕೆ ಕಾರಣವಾಗುತ್ತದೆ ಹಾಗು ತಾಳ್ಮೆ ಮಟ್ಟದಿಂದ ಸಂಧಿಸಬಹುದು.<ref>http://channel.nationalgeographic.com/series/inside/3660/amish-rumspringa</ref> ಅಮಿಶ್ ದೇವಾಲಯದ ಪಂಗಡಗಳು ಅಮಿಶ್ ಅಲ್ಲದ ಲೋಕದಿಂದ ಬೇರ್ಪಡೆಯ ಮಟ್ಟವನ್ನು ಕಾಪಾಡಲು ಪ್ರಯತ್ನಿಸುತ್ತಾರೆ. ಸಾಮಾನ್ಯವಾಗಿ ದೇವಾಲಯ ಹಾಗು ಕುಟುಂಬದ ಸಂಬಂಧದಲ್ಲಿ ಒಂದು ಪ್ರಯಾಸದ ಒತ್ತಡವಿದೆ. ಅವರು ನಮೂನೆಯುಳ್ಳ ಅವರ ಸ್ವಂತ ಒಂದು-ಕೋಣೆ ಶಾಲೆಯನ್ನು ನಡೆಸುತ್ತಾರೆ ಮತ್ತು ಎಂಟನೇ ದರ್ಜಿಯಲ್ಲಿ ವಿಧಿಯುಕ್ತವಾಗಿ ಶಿಕ್ಷಣವನ್ನು ಮುಂದುವರಿಸುವುದಿಲ್ಲ. ಅವರು ಗ್ರಾಮೀಣ ಬದುಕು, ಕೈಯ ದುಡಿಮೆ ಹಾಗು ನಮ್ರತೆಯನ್ನು ಗೌರವಿಸುತ್ತಾರೆ. ಈ ಸಂಬಂಧಿಕ ನಿಜವಾದ ಸ್ವಲ್ಪ ಜನಸಂಖ್ಯೆ ಅವರ ನಡುವಿನ ಎರಡು ಭಿನ್ನಭಿನ್ನ ಕುಲಗಳಲ್ಲಿ ನಡೆದ ಮದುವೆ ಅಥವಾ ಇನ್ಬ್ರೀಡಿಂಗ್ ಕಾರಣ, ಕೆಲವು ಪಂಗಡಗಳು ನಿಯಮಿತ ವಂಶ ಪರಂಪರೆ ಕಾರಣಗಳ ಘಟನೆಯಿಂದ ಹೆಚ್ಚಿದೆ.<ref>http://www.genomenewsnetwork.org/articles/2004/07/23/sids.php</ref> == ಜನಸಂಖ್ಯೆ ಮತ್ತು ಹಂಚಿಕೆ == {{Historical populations |footnote= Sources for the population: 221000 in 2008<ref name="Scolford"/>; 249000 in 2010<ref name="Amish Population Growth: Numbers Increasing, Heading West"/>. |1920|5000 |1928|7000 |1936|9000 |1944|13000 |1952|19000 |1960|28000 |1968|39000 |1976|57000 |1984|84000 |1992|125000 |2000|166000 |2008|221000 |2010|249000 }}{{Citation needed|date=July 2010}} [[ಚಿತ್ರ:FarmersMarketPrestonMN.JPG|thumb|left|ಮಿನ್ನೆಸೋಟ, ಪ್ರೆಸ್ಟನ್'ನಲ್ಲಿ, ಅಮಿಶ್ ರೈತರ' ಮಾರುಕಟ್ಟೆ.]] ಓಲ್ಡ್ ಓರ್ಡೆರ್ ಅಮಿಶ್ ನಡುವೆ ವಿವರವುಳ್ಳ ದಾಖಲೆಯ ಕೊರತೆ ಹಾಗು ಬೇರೆ ಕಾರಣಗಳಿಂದ, ಅವರ ಜನಸಂಖ್ಯೆಯ ಮೊತ್ತ ಪ್ರಮಾಣವನ್ನು ಅಂದಾಜು ಮಾಡಲು ಕಷ್ಟವಾಗುತ್ತದೆ. ಅನೇಕ ವಿವಿಧ ಅಧ್ಯಯನಗಳ ಪ್ರಕಾರ ಅವರ ಸಂಖ್ಯೆಯನ್ನು 1992ರಲ್ಲಿ 125,000, 2000ರಲ್ಲಿ 166,000 ಮತ್ತು 2008ರಲ್ಲಿ 221,000 ಎಂದು ಅಂದಾಜಿಸಲಾಗಿದೆ, ಒಂದು ವರ್ಷಕ್ಕೆ ಬಹುಮಟ್ಟಿಗೆ 4% ಬೆಳವಣಿಗೆ.<ref>{{cite web|url=http://www2.etown.edu/amishstudies/PDF/Statistics/Population_Change_Summary_1992_2008.pdf|title=Amish Population Change 1992–2008|publisher=Young Center for Anabaptist and Pietist Studies, Elizabethtown College|accessdate=2009-07-08|archive-date=2012-01-19|archive-url=https://web.archive.org/web/20120119075527/http://www2.etown.edu/amishstudies/PDF/Statistics/Population_Change_Summary_1992_2008.pdf|url-status=dead}}</ref> 1992 ರಿಂದ 2008ರವರೆಗೆ, ನಾರ್ತ್ ಅಮೇರಿಕದಲ್ಲಿ ಅಮಿಶ್ ನಡುವಿನ ಜನಸಂಖ್ಯೆ ಬೆಳವಣಿಗೆ 84% ವಾಗಿತ್ತು. ಆ ಸಮಯದಲ್ಲಿ ಅವರು 184 ಹೊಸ ನೆಲೆಸುವಿಕೆಯನ್ನು ಸ್ಥಾಪಿಸಿದರು ಮತ್ತು ಆರು ಹೊಸ ರಾಜ್ಯಗಳಿಗೆ ಸಂಚರಿಸಿದರು.<ref name="Trends">{{cite web|url=http://www2.etown.edu/amishstudies/Population_Trends_1992_2008.asp|title=Population Trends 1992–2008|publisher=Young Center for Anabaptist and Pietist Studies, Elizabethtown College|accessdate=2009-07-08|archive-date=2009-06-06|archive-url=https://web.archive.org/web/20090606152522/http://www2.etown.edu/amishstudies/Population_Trends_1992_2008.asp|url-status=dead}}</ref> 2000ರಲ್ಲಿ, ಯುನೈಟೆಡ್ ಸ್ಟೇಟ್'ನಲ್ಲಿ ಅಂದಾಜು 165,620 ಓಲ್ಡ್ ಓರ್ಡೆರ್ ಅಮಿಶ್ ಸ್ಥಾಯಿಯಾಗಿ ನೆಲೆಸಿದರು, ಅದರಲ್ಲಿ 73,609 ಮಂದಿ ದೇವಾಲಯದ ಸದಸ್ಯರಾಗಿದ್ದರು.<ref name="kraybill-2000">{{cite book|author=Kraybill, Donald B.|authorlink=Donald Kraybill|title=Anabaptist World USA|publisher=Herald Press|year=2000|isbn=0836191633}}</ref> ಅಮಿಶ್ ಪ್ರಪಂಚದಲ್ಲಿ ಅತಿಬೇಗ-ಬೆಳವಣಿಗೆ ಜನಸಂಖ್ಯೆಗಳ ನಡುವೆ ಇದ್ದಾರೆ, ಸರಾಸರಿ 6.8 ಮಕ್ಕಳು ಒಂದು ಕುಟುಂಬಕ್ಕೆ.<ref>{{cite journal |author=Julia A. Ericksen |coauthors=Eugene P. Ericksen, John A. Hostetler, Gertrude E. Huntington |title=Fertility Patterns and Trends among the Old Order Amish |journal= Population Studies |issue=33 |month=July | year=1979 |issn=00324728 |oclc=39648293 |pages=255–76}}</ref> 27 ಯು.ಎಸ್. ರಾಜ್ಯಗಳಲ್ಲಿ ಹಾಗು ಒಂಟೆರಿಯೊವಿನ ಕೆನಡಿಯನ್ ನಾಡಿನಲ್ಲಿ ಓಲ್ಡ್ ಓರ್ಡೆರ್ ಸಮಿತಿಗಳು ಇದೆ; ಒಹಿಯೊದಲ್ಲಿ ಅಧಿಕ ಜನಸಂಖ್ಯೆ (55,000), ಅದರ ಹಿಂದಕ್ಕೆ ಪೆನ್ಸಿವನಿಯ (51,000) ಮತ್ತು ಇಂಡಿಯಾನ (38,000).<ref>{{cite web|url=http://www2.etown.edu/amishstudies/Population_by_State_2008.asp|title=Amish Population by State (2008)|publisher=oung Center for Anabaptist and Pietist Studies, Elizabethtown College|accessdate=2009-07-08|archive-date=2012-01-19|archive-url=https://web.archive.org/web/20120119095833/http://www2.etown.edu/amishstudies/Population_by_State_2008.asp|url-status=dead}}</ref> ಮಧ್ಯದ ಒಹಿಯೊದಲ್ಲಿ ಹೊಮ್ಸ್ ಕೌಂಟಿ, ದಕ್ಷಿಣ ಮಧ್ಯದ ಪೆನ್ಸಿವನಿಯದಲ್ಲಿ ಲಂಕಸ್ಟೆರ್ ಕೌಂಟಿ ಮತ್ತು ಉತ್ತರಪೂರ್ವದ ಇಂಡಿಯಾನದಲ್ಲಿ ಎಲ್ಕರ್ಟ್ ಹಾಗು ಲಗ್ರಂಜ್ ಕೌಂಟಿಗಳಲ್ಲಿ ಅಧಿಕ ಅಮಿಶ್ ನೆಲೆಸುವಿಕೆ ಇದೆ.<ref>{{cite web|url=http://www2.etown.edu/amishstudies/Largest_Settlements_2008.asp|title=The Twelve Largest Amish Settlements (2008)|publisher=Young Center for Anabaptist and Pietist Studies, Elizabethtown College|accessdate=2009-07-08|archive-date=2012-01-19|archive-url=https://web.archive.org/web/20120119100056/http://www2.etown.edu/amishstudies/Largest_Settlements_2008.asp|url-status=dead}}</ref> ಅಮಿಶ್ ಅಧಿಕ ಕೇಂದ್ರೀಕರಣ, [[ಮಿಸೌರಿ]]ಯಲ್ಲಿ ಮಿಸ್ಸಿಸ್ಸಿಪ್ಪಿ ನದಿಯ ಪಶ್ಚಿಮದಲ್ಲಿದೆ, ಇನ್ನು ಬೇರೆ ನೆಲೆಸುವಿಕೆ ಪೂರ್ವದ ಲೊವ ಹಾಗು ದಕ್ಷಿಣಪೂರ್ವದ ಮಿನ್ನೆಸೊಟದಲ್ಲಿದೆ.<ref>{{Cite web |url=http://www2.etown.edu/amishstudies/Population_by_State_2009.asp |title=ಸ್ಟೇಟ್ ಪ್ರಕಾರವಾಗಿ ಅಮಿಶ್ ಜನಸಂಖ್ಯೆ (2009) |access-date=2010-09-21 |archive-date=2012-01-19 |archive-url=https://web.archive.org/web/20120119100112/http://www2.etown.edu/amishstudies/Population_by_State_2009.asp |url-status=dead }}</ref> ಅಮಿಶ್ ಸಮಿತಿಗಳಲ್ಲಿ ವೇಗ ಜನಸಂಖ್ಯೆ ಬೆಳವಣಿಗೆಯ ಕಾರಣದಿಂದ, ಹೊಸ ನೆಲೆಸುವಿಕೆಯು ಸಾಕಷ್ಟು ಗುತ್ತಿನಭೂಮಿ ಪಡೆಯುವಂತೆ ಸ್ಥಾಪಿಸಲಾಗಿದೆ. ಹೊಸ ನೆಲೆಸುವಿಕೆಗೆ ಬೇರೆ ಕಾರಣಗಳು, ಬೇರ್ಪಡಿಸಿದ ಪ್ರದೇಶಗಳಲ್ಲಿ ನೆಲೆಸುವುದು, ಅದು ಅವರ ಜೀವನ ಶೈಲಿಯನ್ನು, ಅವರ ಜೀವನ ದಾರಿಯ ಸಾಂಸ್ಕೃತಿಕ ಸಂವಹನ ಶಕ್ತಿಯುಳ್ಳ ಪ್ರದೇಶಗಳಿಗೆ ಸಂಚರಿಸುವುದನ್ನು, ಕುಟುಂಬಗಳ ರಕ್ತ ಸಂಬಂಧವನ್ನು ಕಾಪಾಡುವದು ಅಥವಾ ಬೇರೆ ಅಮಿಶ್ ಪಂಗಡಗಳು ಮತ್ತು ಕೆಲವು ಸಮಯ ದೇವಾಲಯದ ಅಥವಾ ನಾಯಕತ್ವ ತೊಂದರೆಯನ್ನು ವಿಶ್ಲೇಷಿಸುವದನ್ನು ಬೆಂಬಲ ಕೊಡುತ್ತದೆ.<ref name="Trends"/> ಐರ್ಲೇಂಡ್'ನಲ್ಲಿ ಒಂದು ಸಣ್ಣ ಬೀಚಿ ಅಮಿಶ್ ಸಮೂಹ ವೀವೆರ್ಟೌನ್ ಅಮಿಶ್ ಮೆನ್ನೊನೈಟ್ ದೇವಾಲಯದವರ ಜೊತೆಗೆ ಸಂಬಂಧಿಸಿದವರು ಇದ್ದಾರೆ.<ref>ಮೈಕ್ಹೆಲ್ ಕ್ಲಿಫ್ಫೋರ್ಡ್, [https://www.tribune.ie/archive/article/2000/aug/06/at-ease-with-the-alternative-amish-way/ "ಅಟ್ ಎಅಸೆ ವಿಥ್ ದಿ ಅಲ್ತೆರ್ನಟಿವೆ ಅಮಿಶ್ ವಯ್] {{Webarchive|url=https://web.archive.org/web/20100901100419/http://www.tribune.ie/archive/article/2000/aug/06/at-ease-with-the-alternative-amish-way |date=2010-09-01 }}", ''ಸಂಡೇ ಟ್ರಿಬುನೆ'', ಆಗಸ್ಟ್ 6, 2000.</ref> == ಜನಾಂಗೀಯತೆ == [[ಚಿತ್ರ:Amish Buggie sign.jpg|thumb|ಓಲ್ಡ್ ಓರ್ಡೆರ್ ಅಮಿಶ್ ಜೊತೆ ಕೆಲವು ಪ್ರದೇಶದಲ್ಲಿ ಗುರುತನ್ನು ನಿರ್ಮಿಸಿದರು, ಓಲ್ಡ್ ಓರ್ಡೆರ್ ಮೆನ್ನೊನೈಟ್ಸ್ ಅಥವ ಓಲ್ಡ್ ಓರ್ಡೆರ್ 'ಬ್ರೆಥ್ರೇನ್' ಪಂಗಡಗಳ ಸದಸ್ಯರು, ಮೋಟಾರು-ಬಂಡಿಯನ್ನು ಕುದುರೆ-ಬಂಡಿಯ ವಾಹನದ ಕಡೆಗೆ ಹೋಗಲು ಸೂಚನೆ ಕೊಡುವುದು.]] ಅಮಿಶ್ ಬಹಳವಾಗಿ ಸ್ವಿಸ್-ಜರ್ಮನ್ ವಂಶಾವಳಿಯ ಪಾಲುದಾರರು.{{Citation needed|date=February 2009}} ಅವರು ಜನಾಂಗೀಯ ಪಂಗಡದ ಪ್ರಮಾಣದ ಯೋಗ್ಯತೆಯನ್ನು ಸಂಧಿಸುತ್ತಾರೆ. ಹಾಗಿದ್ದರೂ, ಅವರು ಅವರಲ್ಲೇ ಸಾಮಾನ್ಯವಾಗಿ ಆ ಪದವನ್ನು ಅವರ ನಂಬಿಕೆ ಸಮಿತಿಯ ಸದಸ್ಯರಿಗೆ ಮಾತ್ರ ಉಪಯೋಗಿಸುತ್ತಾರೆ ಮತ್ತು ಜನಾಂಗೀಯ ಹುದ್ದೆಯನ್ನು ಅಲ್ಲ. ಯಾರೆಲ್ಲ ದೇವಾಲಯದ ಜೊತೆಗೆ ಸೇರಲು ಆಯ್ಕೆ ಮಾಡುತ್ತಾರೊ, ಅಥವಾ ಅಮಿಶ್ ಮನೆಗಳಲ್ಲಿ ಹುಟ್ಟಿದ ಕಿರಿಯ ಮಕ್ಕಳು ಆದರೆ ದೇವಾಲಯದ ಸದಸ್ಯರಾಗಲು ತುಂಬಾ ಕಿರಿಯರು, ಅವರೆಲ್ಲ ಅಮಿಶ್ ಎಂದು ಗಮನಿಸಲಾಗುತ್ತಾರೆ. ನಿಯಮಿತ ಮೆನ್ನೊನೈಟ್ ದೇವಾಲಯಗಳು ಬಹು ಸಂಖ್ಯಾ ಜನರನ್ನು ಒಳಗೊಂಡಿದೆ ಅವರೆಲ್ಲ ಸಭೆಯಲ್ಲಿ ಮುಂಚೆ ಇದ್ದವರು. 18ನೇ ಶತಮಾನಕಿಂತ 19ನೇ ಶತಮಾನದಲ್ಲಿ ಅಮೇರಿಕವಿಗೆ ಅನೇಕ ಅಮಿಶ್ ವಲಸೆ ಹೋಗಿದ್ದರೂ, ಇವತ್ತಿನ ಬಹು ಸಂಖ್ಯಾ ಅಮಿಶ್ 18ನೇ ಶತಮಾನ ವಲಸೆ ಹೋದ ವಂಶದಲ್ಲಿ ಹುಟ್ಟಿದವರು. ಇತ್ತೀಚೆಗೆ ಸಂಪ್ರದಾಯವನ್ನು ಬಹಳ ವಿಸ್ತಾರವಾಗಿ ಒತ್ತಿಹೇಳಲು ಉದ್ದೇಶಿಸಿದರು, ಮತ್ತು ಬಹುತೇಕ ತುಂಬ ಸಂಭವನೀಯ ಪ್ರತ್ಯೇಕ ಅಮಿಶ್ ವ್ಯಕ್ತಿತ್ವವನ್ನು ಕಾಪಾಡಿದರು.<ref>ನೋಲ್ಟ್, S. M. ''ಏ ಹಿಸ್ಟಾರಿ ಒಫ್ ದಿ ಅಮಿಶ್'', ಸಂಯೋಗ:ಗುಡ್ ಬೂಕ್ಸ್, 1992, p. 104</ref> ಕೆಲವು ಅಮಿಶ್ ಮೆನ್ನೊನೈಟ್ ದೇವಾಲಯದ ಪಂಗಡವು ಅವರ ಚರಿತ್ರೆಯಲ್ಲಿ ಎಂದೂ ಓಲ್ಡ್ ಓರ್ಡೆರ್ ಅಮಿಶ್ ಜೊತೆಗೆ ಸಂಬಂಧಿಸಿರಲಿಲ್ಲ.{{Citation needed|date=February 2009}} ಪೂರ್ವದ ವೆಸ್ಟೇರ್ನ್ ಒಂಟರಿಯೊ ಮೆನ್ನೊನೈಟ್ ಕಾನ್ಫರೆನ್ಸ್ (WOMC). ಬಹುಮಟ್ಟಿಗೆ ಪರಿಪೂರ್ಣವಾಗಿ ಪೂರ್ವದ ಅಮಿಶ್ ಮೆನ್ನೊನೈಟ್'ಗಳಿಂದ ಮಾಡಲಾಗಿದೆ ಯಾರು ಕೆನಡದಲ್ಲಿ ಮೆನ್ನೊನೈಟ್ ದೇವಾಲಯದ ಜೊತೆಗೆ ತಿರುಗಿ ಸೇರಿದರು.<ref>{{cite web|url= http://www.gameo.org/encyclopedia/contents/W4781ME.html|author=Gingerich, Orland|title=Western Ontario Mennonite Conference|publisher=Global Anabaptist Mennonite Encyclopedia Online|year=1990|accessdate=2008-07-05}}</ref> ಒರ್ಲೇಂಡ್ ಜಿಂಜೆರಿಚ್'ನ ಪುಸ್ತಕ; ''ದಿ ಅಮಿಶ್ ಒಫ್ ಕೆನಡ'', ಅತಿವಿಶಾಲ ಬಹುಭಾಗ ಅದರ ಪುಟಗಳಲ್ಲಿ ಬೀಚಿ ಅಥವಾ ಓಲ್ಡ್ ಓರ್ಡೆರ್ ಅಮಿಶ್ ಪಂಗಡಕ್ಕೆ ಸಮರ್ಪಿಸಲಿಲ್ಲ, ಆದರೆ ಪೂರ್ವ WOMC ಸಭೆಗೆ. == ಇತಿಹಾಸ/ಚರಿತ್ರೆ == ಅಮಿಶ್ ಮೆನ್ನೊನೈಟ್ ಆಂದೋಲನ ಸ್ವಿಸ್ ಬ್ರೆದ್ರೆನ್ ಎಂದು ಕರೆಯಲ್ಪಡುವ 16ನೇ ಶತಮಾನದ ಅನ್ಯೋನ್ಯತೆಯಿಂದ ಹುಟ್ಟಿತು.{{Citation needed|date=February 2009}} ಸ್ವಿಸ್ ಬ್ರೆದ್ರೆನ್ ಅನಬೇಪ್ಟಿಸ್ಟ್ ಆಗಿದ್ದರು, ಮತ್ತು ಯಾವಾಗಲು ರೆಡಿಕಲ್ ರಿಫೊರ್ಮೆಶನ್ ಎಂಬ ಒಂದು ಭಾಗವೆಂದು ಅವಲೋಕಿಸಲಾಗಿದೆ. ಅನಬೇಪ್ಟಿಸ್ಟ್ ಎಂದರೆ "ಒಂದು ವ್ಯಕ್ತಿ ಪುನಃ ದೀಕ್ಷಾಸ್ನಾನ ಹೊಂದುವದು"; ಅದು ಶಿಶುವಾಗಿರುವಾಗ ದೀಕ್ಷಾಸ್ನಾನ ಹೊಂದಿದನ್ನು ಸೂಚಿಸುತ್ತದೆ, ಆದರೆ ನಂತರ "ವಿಶ್ವಾಸಿಗಳ ದೀಕ್ಷಾಸ್ನಾನ" ಎಂಬ ನಂಬಿಕೆ ಎಂದು ಅಳವಡಿಸಲಾಗಿತ್ತು, ಮತ್ತು ನಂತರ ಅವರೇ ಪುನಃ ಹಿರಿಯರಾಗಿ ದೀಕ್ಷಾಸ್ನಾನ ಹೊಂದಲು ದಾರಿಕೊಟ್ಟಿತು. ಈ ಸ್ವಿಸ್ ಬ್ರೆದ್ರೆನ್ ಅವರ ಮೂಲವನ್ನು ಫೆಲಿಕ್ಸ್ ಮನ್ಜ್ (ca. 1498–1527) ಹಾಗು ಕೊಂರಡ್ ಗ್ರೆಬೆಲ್ (ca. 1498–1526) ಎಂದು ಹಿಂಬಾಲಿಸುತ್ತಾರೆ, ಯಾರು ಸುಧಾರಕ ಹಲ್ಡ್ರಿಚ್ ಝಿಂಗ್ಲಿಯಿಂದ ಬೇರ್ಪಡೆ ಹೊಂದಿದರು. ಅಮಿಶ್ ಆಂದೋಲನ ಅದರ ಹೆಸರನ್ನು ಒಂದು ಸ್ವಿಸ್ ಮೆನ್ನೊನೈಟ್ ನಾಯಕ, ಜೆಕಬ್ ಅಮ್ಮನ್ (c. 1656 —c. 1730) ರಿಂದ ಪಡೆದಿದೆ. ಅಮ್ಮನ್ ಮೆನ್ನೊನೈಟರನ್ನು ನಂಬಿದರು - ಲೊ ಕಂಟ್ರೀಸ್ ಹಾಗು ಜೇರ್ಮನಿಯ ಸಮಾಧಾನವಾದ ಅನಬೇಪ್ಟಿಸ್ಟ್ಸ್ - ಅವರು ಮೆನ್ನೊ ಸೈಮನ್ಸ್ ಉಪದೇಶದ ಗಮನದಿಂದ ದಾರಿ ತಪ್ಪಿ ಹೋಗುತಿದ್ದರು ಹಾಗು 1632ರ ಮೆನ್ನೊನೈಟ್ ಡೊರ್ಡ್ರೆಚ್ಟ್ ನಂಬಿಕ್ಕೆಯ ಅರಿಕೆಯಿಂದ. ಅಮ್ಮನ್ ಬಲವಾದ ದೇವಾಲಯದ ಶಿಸ್ತನ್ನು ಬೆಂಬಲ ಕೊಟ್ಟನು, ಅದರಲ್ಲಿ ತುಂಬ ಕಟ್ಟುನಿಟ್ಟಿನ ದೂರವಿಡುವ ಉಪಯೋಗ, ಬಹಿಷ್ಕಾರ ಸದಸ್ಯರನ್ನು ಸಮುದಾಯದಿಂದ ಹೊರತುಪಡಿಸುವ ಶಿಸ್ತು ಒಳಗೊಂಡಿತ್ತು. ಸ್ವಿಸ್ ಅನಬೇಪ್ಟಿಸ್ಟ್, ಯಾರು ಅಲ್ಸಸ್ ಹಾಗು ಪಲಟಿನೇಟ್ ಸಾದ್ಯಂತವಾಗಿ ಹಿಂಸೆಯಿಂದ ಚದರಿಹೋದರು ಹಾಗು ಎಂದೂ ಕಡ್ಡಾಯವಾಗಿ ದೂರವಿಡುವದನ್ನು ತಗ್ಗು ಪ್ರದೇಶದ ಅನಬೇಪ್ಟಿಸ್ಟ್ಸ್ ಅನುಸರಿಸುವ ಹಾಗೆ ಅನುಸರಿಸಲಿಲ್ಲ.{{Citation needed|date=February 2009}} ಅಮ್ಮನ್ ಈ ಅನುಸರಣೆಯನ್ನು ಒತ್ತಿಹೇಳಿದನು, ಎಷ್ಟು ಮಟ್ಟಕ್ಕೆ ಅಂದರೆ ನಿಷೇಧಿಸಿದ ಪತಿ/ಪತ್ನಿ ಪಶ್ಚಾತ್ತಾಪ ಪಡುವವರೆಗೆ ಪತಿ/ಪತ್ನಿಯರು ಒಬ್ಬರಿನ್ನೊಬ್ಬರೊಡನೆ ಊಟ ಮಾಡದನ್ನು ನಿರೀಕ್ಷಿಸಿದರು.<ref>ಸ್ಮಿತ್, pp. 68–69, 84–85.</ref> ಈ ತರಹದ ಕಡ್ಡಾಯದ ಪದನಿಷ್ಠ, ಈ ವಿಷಯದಲ್ಲಿ, ಅದುಮಾತ್ರವಲ್ಲ ಬೇರೆ ವಿಷಯದಲ್ಲಿ, 1693ರಲ್ಲಿ ಸದೇರ್ನ್ ಜೇರ್ಮನಿಯ ಅಲ್ಸಸ್ ಹಾಗು ಸ್ವಿಟ್ಸೆರ್ಲೇಂಡ್'ನಲ್ಲಿದ್ದ ಮೆನ್ನೊನೈಟ್ಸ್ ನಡುವೆ ವಿಭಜನಯನ್ನು ತಂದಿತು, ಮತ್ತು ಅಮ್ಮನ್ ಪರವಾಗಿದ್ದವರ ಹಿಮ್ಮೆಟ್ಟುವದಕ್ಕೆ ಕಾರಣವಾಯಿತು. ಈ ಹಂತದಿಂದ ಸ್ವಿಸ್ ಅನಬೇಪ್ಟಿಸಮ್ ಎರಡು ಸಮಾನಾಂತರ ಗುಂಪಾಗಿ ಅರಳಿತು. ಅಮ್ಮನ್ ಹಿಂಬಾಲಿಸಿದವರು ''ಅಮಿಶ್'' ಅಥವಾ ''ಅಮಿಶ್ ಮೆನ್ನಿನೈಟ್'' ಎಂದು ಕರೆಯಲ್ಪಟ್ಟರು. ತರುವಾಯ ಬೇರೆಯವರು ಸ್ವಿಸ್ ಮೆನ್ನಿನೈಟ್ ಕಾನ್ಫರೆನ್ಸ್ ಮೂಲವನ್ನು ರೂಪಿಸಿದರು. ಈ ಸಮಾನವಾದ ಪಿತ್ರಾರ್ಜಿತ ಕಾರಣದಿಂದ, ಅಮಿಶ್ ಹಾಗು ಮೆನ್ನೊನೈಟ್ಸ್ ಅನೇಕ ಹೋಲಿಕೆಯನ್ನು ಉಳಿಸಿಕೊಂಡಿದ್ದಾರೆ. ಅಮಿಶ್ ಸಂಸ್ಥೆಯನ್ನು ಬಿಟ್ಟು ಬಿಡುವವರು ಸಂಪ್ರದಾಯವಾದಿ ಮೆನ್ನೊನೈಟ್ ಸಭೆಯನ್ನು ಸೇರಲು ಆರೈಕೆ ಮಾಡಿದರು.<ref>ಸ್ಮಿತ್, pp. 212–214</ref><ref>ಕ್ರೆಬಿಲ್ (2000), ''ದಿ ಅನಬೇಪ್ಟಿಸ್ಟ್ ಎಸ್ಕಾಲಟಾರ್'', pp. 63–64.</ref> [[ಚಿತ್ರ:amish cemetery.gif|thumb|240px|1941ರ ಪೆನ್ಸಿವನಿಯದ, ಲಂಕಸ್ಟೆರ್ ಕೌಂಟಿ ಯಲ್ಲಿ ಇರುವ ಹಳೆಯ ಅಮಿಶ್ ಸಮಾಧಿಸ್ಥಳ.]] ಪಲಟಿನೇಟ್ ಹಾಗು ನೆರೆ ಪ್ರದೇಶಗಳ ದೊಡ್ಡದಾದ ವಲಸೆಯ ಕಾರಣದಿಂದ 18ನೇ ಶತಮಾನದಲ್ಲಿ ಅಮಿಶ್ ಮೆನ್ನೊನೈಟ್ಸ್ ಪೆನ್ಸಿವನಿಯವಿಗೆ ವಲಸೆ ಹೋಗಲು ಶುರುವಾದರು. ಈ ವಲಸೆ ಭೂಖಂಡದಲ್ಲಿ ಧಾರ್ಮಿಕ ಯುದ್ಧಗಳ, ಬಡತನ ಹಾಗು ಧಾರ್ಮಿಕ ಹಿಂಸೆಯ ಪ್ರತಿಕ್ರಿಯೆಯಾಗಿತ್ತು.{{Citation needed|date=November 2008}} ಮೊದಲ ಅಮಿಶ್ ವಲಸೆಗಾರರು ಬೆರ್ಕ್ಸ್ ಕೌಂಟಿಯ ಪೆನ್ಸಿವನಿಯವಿಗೆ ಹೋದರು, ಆದರೆ ನಂತರ ಚಲಿಸಿದರು, ವ್ಯವಸಾಯದ ಒಕ್ಕಲು ಜಮೀನು ವಿಷಯಗಳ ಪ್ರೇರಣೆಯಿಂದ ಮತ್ತು ಫ್ರೆಂಚ್ ಹಾಗು ಭಾರತದ ಯುದ್ಧಕ್ಕೆ ಸಂಬಂಧಿಸಿದ ಒಪ್ಪಂದದ ಭದ್ರತೆಯಿಂದ{{Citation needed|date=September 2009}}. ತರುವಾಯ ಅನೇಕರು ಲನ್ಕಸ್ಟೆರ್ ಕೌಂಟಿಯ, ಪೆನ್ಸಿವನಿಯದಲ್ಲಿ ವಾಸವಾಗಿದ್ದರು. ಬೇರೆ ಪಂಗಡದವರು ನಂತರ [[ಅಲಬಾಮ|ಅಲಬಮ]], ಡೆಲೆವರೆ, ಲಿನೊಯಿಸ್, ಇನ್ಡಿಯಾನ, ಲೊವ, ಕನ್ಸಸ್, ಕೆನ್ಟುಕಿ, ಮಿಚಿಗನ್, ಮಿನ್ನೆಸೊಟ, ಮಿಸ್ಸಿಸ್ಸಿಪ್ಪಿ, [[ಮಿಸೌರಿ]], ನೆಬ್ರಸ್ಕ, [[ನ್ಯೂ ಯಾರ್ಕ್|ನ್ಯು ಯೋರ್ಕ್]], ಒಹಿಯೊ, [[ಮೇರಿಲ್ಯಾಂಡ್|ಮೆರಿಲೇಂಡ್]], ಟೆನ್ನೆಸ್ಸೆ, [[ವಿಸ್ಕೊನ್‌ಸಿನ್|ವಿಸ್ಕೊಂಸಿನ್]], ಮೈನೆ ಹಾಗು ಕೆನಡದಲ್ಲಿ ವಾಸವಾಗಿದ್ದರು ಅಥವಾ ಹರಡಿದರು. ಯುರೋಪಿನಲ್ಲಿ ಉಳಿದಿರುವ ಅಮಿಶ್ ಸಭೆಗಳು ಮೆಲ್ಲಮೆಲ್ಲನೆ ಮೆನ್ನೊನೈಟ್ಸ್ ಜೊತೆಗೆ ಐಕ್ಯಗೊಂಡರು. ಐಹೀಮ್ ಅಮಿಶ್ ಸಭೆಯು ಮೆನ್ನೊನೈಟ್ಸ್ ಜೊತೆಗೆ ಐಕ್ಯವಾಗಲು ಕೊನೆಯ ಅಮಿಶ್ ಸ್ಭೆಯಾಗಿತ್ತು, ಅದು 1937ರಲ್ಲಿ ನೆರೆಯ ಮೆನ್ನೊನೈಟ್ ದೇವಾಲಯದೊಡನೆ ಐಕ್ಯವಾಯಿತು. ಕೆಲವು ಮೆನ್ನೊನೈಟ್ ಸಭೆಗಳು ಹಾಗು ಅಲ್ಸಸ್'ನ ಅನೇಕರು ಒಳಗೊಂಡು, ನೇರವಾಗಿ ಪೂರ್ವದ ಅಮಿಶ್ ಸಭೆಗಳಿಂದ ಬಂದವರು.<ref>ನೋಲ್ಟ್, S. M. ''ಏ ಹಿಸ್ಟಾರಿ ಒಫ್ ದಿ ಅಮಿಶ್'', ಸಂಯೋಗ: ಗುಡ್ ಬೂಕ್ಸ್, 1992</ref> ನಾರ್ತ್ ಅಮೇರಿಕದಲ್ಲಿ ನೆಲೆಗೊಂಡಿರುವ ಅನೇಕ ಅಮಿಶ್ ಸಂಸ್ಥೆಗಳು ಅಂತಿಮವಾಗಿ ಅವರ ಅಮಿಶ್ ಗುರುತನ್ನು ಕಾಪಾಡಲಿಲ್ಲ. ನಿಜವಾದ ದೊಡ್ಡ ಒಡೆತ ಅದು 1860ರಲ್ಲಿ ಗುರುತ್ತಿನ ಕಳೆತ ಸಂಭವಿಸಲು ಪರಿಣಾಮವಾಗಿತ್ತು. ಆ ದಶಮಾನದವೇಳೆ ''ಡೀನೆರ್ವೆರ್ಸಮ್ಲುಂಗೆನ್'' (ಸರ್ಕಾರದ ಸಮ್ಮೇಳನ), ಹೇಗೆ ಅಮಿಶ್ ಆಧುನಿಕ ಸಮುದಾಯದ ಒತ್ತಡವನ್ನು ವ್ಯವಹರಿಸಬೇಕೆಂಬ ವಿಷಯವನ್ನು ವಯ್ನೆ ಕೌಂಟಿಯ, ಒಹಿಯೊದಲ್ಲಿ ಇಡಲ್ಪಟ್ಟಿತು. ಕೂಟವು ಅದರಲ್ಲೆ ಅಭಿವೃದ್ಧಿಯ ಯೋಜನೆಯಾಗಿತ್ತು; ಧರ್ಮಾಧಿಪತಿಯರು ಕೂಡಿ ಏಕರೂಪತೆಯ ವಿಚಾರವಾಗಿ ಮಾತುಕತೆ ನಡೆಸುವದು ಅಮಿಶ್ ದೇವಾಲಯದಲ್ಲಿ ಹಿಂದೆಂದೂ ಕಂಡಿಲ್ಲದ ಅನಿಸಿಕೆಯಾಗಿತ್ತು.{{Citation needed|date=November 2008}} ಪ್ರಾರಂಭದ ಅನೇಕ ಕೂಟಗಳಲ್ಲಿ, ಅನೇಕ ಸಾಂಪ್ರದಾಯಿಕ ಮನೋಭಾವವುಳ್ಳ ಧರ್ಮಾಧಿಪತಿಯರು ಸಮ್ಮೇಳನಗಳನ್ನು ಬಹಿಷ್ಕಾರ ಮಾಡಲು ಒಪ್ಪಿದರು. ಬಹು ಪ್ರಗತಿವುಳ್ಳ ಸದಸ್ಯರು, ಪಂಗಡದಲ್ಲಿ ಅಂದಾಜು ಎರಡು ಮೂರರ ಭಾಗ, ಅಮಿಶ್ ಮೆನ್ನೊನೈಟ್ ಹೆಸರನ್ನು ಇಟ್ಟುಕೊಂಡರು. ಇದರಲ್ಲಿ ಅನೇಕರು ತರುವಾಯ ಮೆನ್ನೊನೈಟ್ ದೇವಾಲಯ ಜೊತೆಗೆ ಐಕ್ಯವಾದರು, ಮತ್ತು ಬೇರೆಯವರು ಮೆನ್ನೊನೈಟ್ ಪಂಗಡಗಳಿಗೆ, ವಿಶೇಷವಾಗಿ ಪೂರ್ವದ 20ನೇ ಶತಮಾನದಲ್ಲಿ. ತುಂಬಾ ಸಾಂಪ್ರದಾಯಿಕ ಮನೋಭಾವವುಳ್ಳ ಪಂಗಡಗಳು ಓಲ್ಡ್ ಓರ್ಡೆರ್ ಅಮಿಶ್ ಎಂದು ಕರೆಯಲ್ಪಟ್ಟರು.<ref>ಕ್ರೆಬಿಲ್ (2000), p. 67.</ref> == ಧಾರ್ಮಿಕ ಆಚರಣೆಗಳು == === ಸಭೆಗಳು ಮತ್ತು ಪ್ರಾಂತಗಳು === ಓಲ್ಡ್ ಓರ್ಡೆರ್ ಅಮಿಶ್ ಸಭೆಗಳಲ್ಲಿ ಬಹುಸಂಖ್ಯಾತರಿಗೆ ದೇವಾಲಯದ ಕಟ್ಟಡವಿಲ್ಲ, ಆದರೆ ಪ್ರತ್ಯೇಕ ಮನೆಗಳಲ್ಲಿ ಆರಾಧನೆ ಕೂಟವನ್ನು ಇಡುತ್ತಾರೆ. ಆದರಿಂದ ಕೆಲವುಸಮಯ "ಹೌಸ್ ಅಮಿಶ್" ಎಂದು ಕರೆಯಲ್ಪಡುವರು. ಈ ಆಚರಣೆಯು ಹೊಸ ಒಡಂಬಡಿಕೆಯ ಒಂದು ವಚನದ ಆಧಾರದಿಂದ: "ಜಗತ್ತನ್ನೂ ಅದರಲ್ಲಿರುವ ಎಲ್ಲವುಗಳನ್ನೂ ಉಂಟುಮಾಡಿದ ದೇವರು ಭೂಮ್ಯಾಕಾಶಗಳ ಒಡೆಯ ನಾಗಿರುವದರಿಂದ ಕೈಯಿಂದ ಕಟ್ಟಿರುವ ಗುಡಿಗಳಲ್ಲಿ ವಾಸಮಾಡುವಾತನಲ್ಲ…" (ಅಪೋಸ್ತಲರ ಕೃತ್ಯಗಳು 17:24). ಅದರೊಡನೆ, ಪೂರ್ವದ ಅನಬೇಪ್ಟಿಸ್ಟ್ಸ್, ಯಾರಿಂದ ಇಳಿದು ಬಂದವರು ಅಮಿಶ್, ಧಾರ್ಮಿಕವಾಗಿ ಹಿಂಸೆ ಅನುಭವಿಸಿದರು, ಮತ್ತು ಮನೆಯ ಗುಪ್ತತೆಯಲ್ಲಿ ಪ್ರಾರ್ಥನೆ ಮಾಡುವದು ಸುರಕ್ಷಿತವಾಗಿ ಇದ್ದಿರಬಹುದು.{{Citation needed|date=January 2010}} ಸಂಚಾರಿ ಕ್ರೈಸ್ತ ಬೋಧನೆ, ದೈವೀ ವರ್ಚಸ್ಸು, ಮತ್ತು ಬೇಪ್ಟಿಸ್ಟ್ ಶೈಲಿ ದೇವಾಲಯ ಸಭೆಗಳ ಸದಸ್ಯತನ ಯಾರೆಲ್ಲ ಭೇಟಿಕೊಡುವ, ತಂಗುವ ಮತ್ತು ಸೇರುವ ಆಧಾರದ ಹೋಲಿಕೆಯಿಲ್ಲದೆ ಅಮಿಶ್ ಸಭೆಗಳು ಅವರ ವಾಸಸ್ಥಾನದ ಪ್ರಾಕೃತಿಕ ನೆಲೆಯ ಆಧಾರದಲ್ಲಿದೆ. ಹತ್ತಿರದ ಆಸ್ತಿಗಳು ಸಭೆ'ಯ ಪ್ರಾಕೃತಿಕ ಎಲ್ಲೆಯಿಂದ ಸುತ್ತುವರಿಸಲಾಗಿದೆ. ಪ್ರತಿಯೊಂದು ಸಭೆಯು 25–30 ನೆರೆ ಗುತ್ತಿನಭೂಮಿಗಳಿಂದ ಅಥವಾ ಸಭೆಯ ಸದಸ್ಯತನಕ್ಕೆ ಸಂಬಂಧಪಟ್ಟ ಕುಟುಂಬಗಳಿಂದ ರೂಪಗೊಂಡಿದೆ. ಇದಕ್ಕೆ ಒಡಂಬಡುವಂತೆ, ಪ್ರತಿಯೊಂದು ಸದಸ್ಯನು ಒಂದು ನೆರೆಯವನು. ಆಧುನಿಕ ಪ್ರೊಟೆಸ್ಟೆಂಟ್ ದೇವಾಲಯಗಳ ರೀತಿಯಲ್ಲಿ ದೇವಾಲಯದಿಂದ ದೇವಾಲಯಕ್ಕೆ "ದೇವಾಲಯ ಜಿಗಿಯುವದು" ಇಲ್ಲ ಮತ್ತು ಸಂಬಂಧಗಳು ಬಹು-ಕಾಲ ಭಾವಿಸಲಾಗಿದೆ. ಬಹು-ಕಾಲ ನೆರೆ ಸಂಬಂಧಗಳ ರೂಢಿಯಿಂದ, ಸಮಯದ ಅನುಸಾರವಾಗಿ ವಿಸ್ತರನೆಯಿಂದ ಹಲವು ತಲೆಮಾರುಗಳನ್ನು ಸದಸ್ಯರನ್ನಾಗಿ ಒಳಪಡಿಸುವ ಸಿಕ್ಕಿಕೊಂಡ ಸ್ಥಿತಿಯು ಸಂಬಂಧಗಳಲ್ಲಿ ಬಲವಾದ ಪ್ರಭಾವ ಬೀರುತ್ತದೆ. ಸಮುದಾಯವಾಗಿ ಕದಲ ಬಲ್ಲ ಪ್ರೊಟೆಸ್ಟೆಂಟ್ ದೇವಾಲಯದ ಸಂಸ್ಕೃತಿಗಿಂತ, ಚಿತ್ತಸ್ಥೈರ್ಯ ತೊಂದರೆ, ಗೊಡ್ಡು ಹರಟೆ, ದ್ವೇಷಗಳ, ನೆರೆ ಇಲ್ಲದ, ಎಲ್ಲಾ ಸಂಬಂಧಗಳನ್ನು ವಿಶಾಲವಾಗಿ ಬಲಪಡಿಸುತ್ತದೆ.{{Citation needed|date=January 2010}} ಎಲ್ಲಾ ಆದಿತ್ಯವಾರ ಒಂದು ಸದಸ್ಯ'ನ ಗುತ್ತಿನಭೂಮಿಯಲ್ಲಿ ಪ್ರತಿವಾರ ಸಭೆಯು ಸಂಧಿಸುತ್ತದೆ. ಪ್ರತಿಯೊಂದು ಸದಸ್ಯ ಕುಟುಂಬ ಅತಿಥಿಯಾಗಿ ಸರದಿ ಬರುತ್ತದೆ ಯಾಕೆಂದರೆ ಪ್ರತಿಯೊಂದು ವರ್ಷ ಪ್ರತಿಯೊಂದು ಕುಟುಂಬ ಅಥಿತಿಯಾಗಿ ಉಪಕರಿಸಲು. ಈ ಆಚರಣೆ ಸತ್ಯವೇದದ ಬೋಧನೆಯಾದ ''ಸಭೆ ಒಂದುಗೂಡುವದನ್ನು ಕೆಲವರು ಬಿಟ್ಟುಬಿಡವ ಹಾಗೆ ನಾವು ಬಿಟ್ಟುಬಿಡ ಬಾರದು'' ಇದಕ್ಕೆ ಅನುಗುಣವಾಗಿದೆ.<ref>ಹೆಬ್ರೆವ್ಸ್ 10:25</ref> ಮೇಜುಗಳು, ಖುರ್ಚಿಗಳು ಮತ್ತು ಅವುಗಳನ್ನು ಪ್ರತಿಯೊಂದು ವಾರ ಒಂದು ಗುತ್ತಿನಭೂಮಿಯಿಂದ ಇನ್ನೊಂದು ಗುತ್ತಿನಭೂಮಿಗೆ ಸಾಗಿಸುವ ಬಂಡಿ, ಇವು ಸಭೆಯ ಸ್ವಂತ ಸಾಮಾನ್ಯ ಆಸ್ತಿ. ವಾರಗಳ ಮಧ್ಯೆಗಳಲ್ಲಿ, ಅವರ ವಾಸಸ್ಥಾನದ ಹಾಗು ಸಭೆಯ ಒಳ ಹಾಗು ಹೊರ ಸದಸ್ಯರನ್ನು, ಕುಟುಂಬವಾಗಿ, ನೆರೆಯವರು ಹಾಗು ಸ್ನೇಹಿತರೊಂದಿಗೆ ಒಂದು ಆದಿತ್ಯವಾರ ಸಂಧಿಸಲು ಸಮಯ ಸಿಗುತ್ತದೆ.{{Citation needed|date=January 2010}} ಪ್ರತಿಯೊಂದು ಸಭೆ'ಯ ನಾಯಕತ್ವವು ಧರ್ಮಾಧಿಪತಿ ಸೇವೆ ಮಾಡುವ ಒಂದು ಸದಸ್ಯರಿಂದ, ಒಂದು ಧರ್ಮಾಧಿಕಾರಿ, ಹಾಗು ಒಂದು ಕಾರ್ಯದರ್ಶಿಯಿಂದ ರೂಪಿಸಲಾಗಿದೆ. ಪ್ರತಿಯೊಂದು ಸಭೆ'ಯ ನಾಯಕತ್ವವು, ಕಾಲದ ಪ್ರಕಾರ, ಪಕ್ಕದ ಪ್ರಾಂತಗಳ ಸಭೆಗಳಿಂದ ಬೋಧನೆಯಲ್ಲಿ, ಉಪದೇಶದಲ್ಲಿ, ಶಿಷ್ಟಾಚಾರಗಳಲ್ಲಿ, ಬಟ್ಟೆಗಳಲ್ಲಿ, ನಿಯತ ಕ್ರಮಗಳಲ್ಲಿ ಭಿನ್ನವಾಗಿದೆ. ಕಾಲದಿಂದ ಕಾಲಕ್ಕೆ ಅದೇ ಪ್ರಾಂತದ ಸಭೆಯ ನಾಯಕರು ಬೇರೆ ಸಭೆಯ ನಾಯಕರನ್ನು ಸಂಧಿಸುತ್ತಾರೆ ಮತ್ತು ಕೊರತೆಗಳನ್ನು, ತೊಂದರೆಗಳನ್ನು, ಬೋಧನೆಗಳನ್ನು, ಇತ್ಯಾದಿ ಹೋಲಿಸುತ್ತಾರೆ.{{Citation needed|date=January 2010}} === ವಿನಯ === ಅಮಿಶ್ ಆಚರಣೆಯನ್ನು ತಿಳಿದುಕೊಳ್ಳಲು ಎರಡು ಮುಖ್ಯ ಪರಿಕಲ್ಪನೆಗಳು- ''ಹೊಚ್ಮಟ್'' (ಹೆಮ್ಮೆ, ದುರಹಂಕಾರ, ಗರ್ವತನ) ಇವುಗಳಿಗೆ ಅವರ ಅಲ್ಲಗಳೆತ ಮತ್ತು ''ಡಿಮಟ್'' (ನಮ್ರತೆ) ಹಾಗು ''ಗೆಲಸ್ಸೆಂಹೀಟ್'' (ಶಾಂತತೆ, ನೆಮ್ಮದಿ, ಸೌಮ್ಯತೆ) ಇವುಗಳಿಗೆ ಉನ್ನತ ಮೌಲ್ಯದ ಸ್ಥಾನ ಕೊಡುವದು — ಯಾವಾಗಲು "ಶರಣಾಗತಿ" ಅಥವಾ "ಎಡೆಗೊಡುವ" ಎಂದು ಅನುವಾದಿಸಲಾಗಿದೆ. ಪ್ರಾಯಶಃ ಮುನ್ನಡೆಯಲು ಮನಸ್ಸಿಲ್ಲದಿರುವಿಕೆ, ಸ್ವಯಂ-ಪ್ರಚಾರಮಾಡುವದು, ಅಥವಾ ತನ್ನನ್ನೇ ಒತ್ತಿಹೇಳುವದು ಇವುಗಳಿಂದ ಚನ್ನಾಗಿ ಗೆಲಸ್ಸೆಂಹೀಟ್ ಅರಿಯಬಹುದು. ಅಮಿಶ್'ನ "ದೇವರ ಚಿತ್ತ"ಕ್ಕೆ ಶರಣಾಗುವ ಮನಸ್ಸು, ಪಂಗಡದ ರೂಢಿಯಿಂದ ವ್ಯಕ್ತಪಡಿಸಲಾಗಿದೆ, ಅದು ವೈಯುಕ್ತಿಕನಿಗೆ ಸರಿಯಲ್ಲದಾಗಿದೆ ಮತ್ತು ಮಧ್ಯವಾಗಿ ವಿಸ್ತಾರವಾದ ಅಮೇರಿಕ ಸಂಸ್ಕೃತಿಗೆ. ಅಮಿಶ್ ವಿರುದ್ಧ-ವೈಯುಕ್ತಿಕ ಮನೋಭಾವ ಕೆಲಸ-ಕಾಪಾಡುವ ತಂತ್ರಶಾಸ್ತ್ರವನ್ನು ತಿರಸ್ಕರಿಸುವ ಉದ್ದೇಶ ಅದು ಒಬ್ಬನನ್ನು ಸಮುದಾಯದಲ್ಲಿ ಕಡಿಮೆ ಆಶ್ರಯವನ್ನು ಒದಗಿಸಬಹುದು. ಆಧುನಿಕ ನಾವೀನ್ಯಗಳಾದ ವಿದ್ಯುತ್ ಸ್ಥಾನಮಾನ ವಸ್ತುವಿನಲ್ಲಿ ಪೈಪೋಟಿಯಾಗಿ ಮಿಂಚಬಹುದು, ಅಥವಾ ಭಾವಚಿತ್ರಗಳು ವೈಯುಕ್ತಿಕ ಹೊಳ್ಳು ಆದರಿಸಬಹುದು. === ಪ್ರಪಂಚದಿಂದ ಪ್ರತ್ಯೇಕಿಸುವಿಕೆ === ಬದುಕಲು ಸತ್ಯವೇದವನ್ನು ಒಂದು ನಂಬಿಕೆಯ ಮಾರ್ಗದರ್ಶಿ ಎಂದು ಅಮಿಶ್ ಪರಿಗಣಿಸುತ್ತಾರೆ ಆದರೆ ಅತಿಯಾಗಿ ಎತ್ತಿಹೇಳುದಿಲ್ಲ. ಅದನ್ನು ಮಾಡಿದರೆ ಹೆಮ್ಮೆಯನ್ನು ತೋರಿಸುವ ಒಂದು ಪಾಪ ಎಂದು ಪರಿಗಣಿಸಲಾಗಿದೆ.{{Citation needed|date=August 2010}} ಇತರ ಸಮುದಾಯದಿಂದ ಪ್ರತ್ಯೇಕಿಸುವಿಕೆ ಈ ಆಧಾರದಲ್ಲಿ ಅಡಕವಾಗಿದೆ "ಆಯಲ್ಪಟ್ಟ ವಂಶದವರೂ, ರಾಜರಾದ ಯಾಜಕವರ್ಗದವರೂ ಪರಿಶುದ್ಧ ಜನಾಂಗವೂ ಅಸಮಾನ್ಯರಾದ ಜನರೂ ಆಗಿದ್ದೀರಿ"({{bibleverse|1|Peter|2:9|131}}), "ಇಹಲೋಕವನ್ನು ಅನುಸರಿಸದೆ"({{bibleverse||Romans|12:2|131}}), "ಲೋಕವನ್ನಾಗಲಿ ಲೋಕದಲ್ಲಿರುವವುಗಳ ನ್ನಾಗಲಿ ಪ್ರೀತಿಸಲು"({{bibleverse|1|John|2:15|131}}) ತಡೆಗಟ್ಟಿ ಹಾಗು "ಇಹಲೋಕ ಸ್ನೇಹವು ದೇವವೈರ"({{bibleverse||James|4:4|131}}).<ref>ಕ್ರೆಬಿಲ್ (2001), pp. 37 ಮತ್ತು 45.</ref> ಕುಟುಂಬ ಜೀವಿತದಿಂದ ಗೈರಿಹಾಜರಿ ಹಾಗು ಹೊರಗಿನವರೊಡನೆ ಸಂಪರ್ಕ ಕಡಿಮೆಮಾಡುವ ಪರಿಣಾಮ, ಈ ಎರಡು ಸಂಬಂಧದಿಂದ ಅನೇಕ ಓಲ್ಡ್ ಓರ್ಡೆರ್ ಅಮಿಶ್ ಮನೆಯಲ್ಲೇ ಕೆಲಸ ಮಾಡಲು ಆರಿಸುತ್ತಾರೆ.{{Citation needed|date=November 2008}} ಗುತ್ತಿನಭೂಮಿಯ ಹೆಚ್ಚು ಬೆಲೆ ಹಾಗು ಕಡಿಮೆ-ತಾಂತ್ರಿಕ ಬೇಸಾಯಕ್ಕೆ ಕುಂದುವ ಕಂದಾಯ ಅನೇಕ ಅಮಿಶ್ ಗುತ್ತಿನಭೂಮಿಯನ್ನು ಹೊರತು ಬೇರೆಡೆ ಕೆಲಸ ಮಾಡಲು ಕಡ್ಡಾಯವಾಗಿಸಿದೆ ಪ್ರತ್ಯೇಕವಾಗಿ ಕಟ್ಟಡ ನಿರ್ಮಾಣ ಹಾಗು ವಸ್ತುಗಳ ಉತ್ಪಾದನೆಯಲ್ಲಿ, ಮತ್ತು ಯಾವ ಪ್ರದೇಶಗಳಲ್ಲಿ ದೊಡ್ಡ ಯಾತ್ರಿಕ ವ್ಯಾಪಾರ ಇದೆಯೊ ಅಲ್ಲಿ ಲಾಭಕ್ಕಾಗಿ ಅಂಗಡಿ ಕೆಲಸ ಹಾಗು ಚೆಚ್ಚರಿಕೆಯ ಕೆಲಸದಲ್ಲಿ ಭಾಗವಹಿಸುತ್ತಾರೆ. ಈ ಸಂಪರ್ಕದ ಫಲ ಹಾಗು ಅವರ ಸಂಸ್ಕೃತಿಯ ಉಪಯುಕ್ತ, ಈ ಎರಡರ ಕುರಿತಾಗಿ ಅಮಿಶ್ ಚಂಚಲವಾಗಿರುತ್ತಾರೆ. ನೈಜ ಅಮಿಶ್ ಜೀವನದಲ್ಲಿ ಅಲಂಕರಿಸುವ ಕಲೆ ಸ್ವಲ್ಪ ಪಾತ್ರ ವಹಿಸುತ್ತದೆ ( ಬೆಲೆಕೊಟ್ಟ ಅಮಿಶ್ ಹಾಸಿಗೆ ನಿಜವಾದ ಪಿತ್ರಾರ್ಜಿತ ಸಂಸ್ಕೃತಿ, ವಿಭಿನ್ನವಾದ ಹೆಕ್ಸ್ ಗುರುತು ಇಲ್ಲಿದ), ಮತ್ತು ಸತ್ಯಾಂಶವಾಗಿ ಸಂದೇಹದಿಂದ ಪರಿಗಣಿಸುಲಾಗಿದೆ, ಅಹಂಭಾವ ಹಾಗು ಹೊಳ್ಳು ಪ್ರದರ್ಶನೆ ಸುಲಭವಾಗಿ ಅರಳುವ ವ್ಯಾಪ್ತಿಯ ಮೇರೆಗೆ. ಅಮಿಶ್ ಜೀವನಶೈಲಿ ಸಮುದಾಯಗಳ ನಡುವೆ ಮತ್ತು ಕೆಲವುಸಮಯ ಒಳಗಡೆ ಬದಲಾಗಿರುತ್ತದೆ. ಈ ವ್ಯತ್ಯಾಸಗಳು ಗಾಢವಾದದಿಂದ ಸಣ್ಣದಾದವರೆಗೆ ವಲಯದಲ್ಲಿದೆ. ತುಂಬ ಸಂಪ್ರದಾಯವಾದ ಬೀಚಿ ಅಮಿಶ್ ಸಭೆಗಳಲ್ಲಿ ಕೆಲವೊಂದು, ಯಾರು ಸ್ವಯಂಚಾಲಿತ ವಾಹನವಕ್ಕೆ ಅವಕಾಶ ಕೊಡುತ್ತಾರೆ, ಸ್ವಯಂಚಾಲಿತ ವಾಹನವಕ್ಕೆ ಕಪ್ಪು ಬಣ್ಣ ಸವರ ಬೇಕೆಂಬುದು ಅಧಿಕೃತ ಆದೇಶ. ಕೆಲವು ಸಮುದಾಯಗಳಲ್ಲಿ, ವಿವಿಧ ಓಲ್ಡ್ ಓರ್ಡೆರ್ ಪಂಗಡಗಳಲ್ಲಿ ತೂಗುಪಟ್ಟಿಗಳು ಪುರುಷರು ಧರಿಸ ಬೇಕೆಂಬುದು ಅಗತ್ಯವಾಗಿದೆ, ಒಂದುವೇಳೆ, ಅಥವಾ ತಲೆಯುಡಿಗೆಯಲ್ಲಿ ಎಷ್ಟು ಮಡಿಕೆ ಇರಬೇಕು, ಅಥವಾ ಒಬ್ಬ ತಲೆಯುಡಿಗೆ ಧರಿಸ ಬೇಡವೇ ಬೇಡ. ಅನ್ಯೋನ್ಯತೆ ಪಂಗಡಗಳು ಅಂತರ [[ವಿವಾಹ]] ಮಾಡಬಹುದು ಮತ್ತು ಒಬ್ಬರಿನ್ನೊಬ್ಬರೊಂದಿಗೆ ಹಂಚಿಕೊಳ್ಳ ಬಹುದು, ಇದು ಹುಟ್ಟು ತೊಂದರೆಯನ್ನು ಮುಚ್ಚುವ ಜನಸಂಖ್ಯೆಯ ತೊಂದರೆಯನ್ನು ತಡೆಗಟ್ಟಲು ಒಂದು ಮುಖ್ಯವಾದ ಪರಿಗಣಿಸುವಿಕೆ. ಆದರಿಂದ ಸಮುದಾಯಗಳ ಒಳಗೆ ಚಿಕ್ಕ ಭಿನ್ನಾಭಿಪ್ರಾಯ, ಅಥವಾ ಪ್ರಾಂತಗಳ ಒಳಗೆ, ಹಾಲು ಉತ್ಪಾದನಾ ಕೇಂದ್ರದ ಸಾಧನ ಸಾಮಗ್ರಿ ಅಥವಾ ಕಾರ್ಯಾಗಾರದ ದೂರವಾಣಿಗಳು ದೇವಾಲಯಗಳನ್ನು ಸಣ್ಣಚೂರುಗಳಾಗಿ ಒಡೆಯ ಬಹುದು ಅಥವಾ ಒಡೆಯಲಾರದು ಅಥವಾ ಅನೇಕ ಸಮುದಾಯಗಳಲ್ಲಿ ವಿಭಾಗ ಉಂಟು ಮಾಡಬಹುದು.{{Citation needed|date=November 2008}} ಕೆಲವು ಕಟ್ಟುನಿಟ್ಟಾದ ಓಲ್ಡ್ ಓರ್ಡೆರ್ ಅಮಿಶ್ ಪಂಗಡಗಳು ಇವುಗಳು ನೆಬ್ರಸ್ಕ ಅಮಿಶ್ ("ಬಿಳಿ-ಮೇಲಂಗಿ" ಅಮಿಶ್), ಟ್ರೊಯೆರ್ ಅಮಿಶ್, ಮತ್ತು ಸ್ವರ್ಟ್ಜೆಂಡ್ರುಬೆರ್ ಅಮಿಶ್.<ref>ಕ್ರೆಬಿಲ್ (2000), p. 68.</ref> ಅನೇಕ ಓಲ್ಡ್ ಓರ್ಡೆರ್ ಅಮಿಶ್ ಜನರು ಮನೆಯಲ್ಲಿ ಪೆನ್ಸಿವನಿಯ ಜೆರ್ಮನ್ ಮಾತನಾಡುತ್ತಾರೆ, ಮಿಡ್ವೆಸ್ಟ್'ನಲ್ಲಿ ಅನೇಕ ಪ್ರದೇಶಗಳನ್ನು ಹೊರತು, ಎಲ್ಲಿ ವಿವಿಧ ಸ್ವಿಸ್ ಜೆರ್ಮನ್ ಉಪಯೋಗವಾಗ ಬಹುದು. ಬೀಚಿ ಅಮಿಶ್ ಹಿನ್ನೆಲೆಯಲ್ಲಿ, ದೇವಾಲಯಗಳಲ್ಲಿ ಆಂಗ್ಲ ಉಪಯುಕ್ತ ರೂಢಿಯಾಗಿರುತ್ತದೆ, ಆದರೆ ಕೆಲವು ಕುಟುಂಬಗಳು ಪೆನ್ಸಿವನಿಯ ಜೆರ್ಮನ್ ಉಪಯೋಗಿಸಲು ಮುಂದುವರಿಸುತಿದ್ದಾರೆ, ಅಥವಾ ವಿವಿಧ ಸ್ವಿಸ್ ಜೆರ್ಮನ್, ಮನೆಯಲ್ಲಿ. == ದೂರವಿಡುವಿಕೆ == ಸದಸ್ಯರು ಯಾರು ದೇವಾಲಯದ ನಿಯಮಗಳನ್ನು ಮುರಿಯುತ್ತಾರೊ ಸಭೆಯ ಮುಂದೆ ಅರಿಕೆ ಮಾಡಲು ಕರೆಯಲ್ಪಡ ಬಹುದು. ಯಾರು ಅವರ ನಡವಳಿಕೆಯನ್ನು ಸರಿ ಪಡಿಸುದಿಲ್ಲ ಅವರು ಬಹಿಷ್ಕರಿಸ ಪಡುವರು. ಬಹಿಷ್ಕರಿಸಲ್ಪಟ್ಟ ಸದಸ್ಯರು ವೈಯಕ್ತಿಕ ದೇವಾಲಯಕ್ಕೆ ಹಿಂದಿರುಗಲು ಅವಮಾನಕ್ಕಾಗಿ ದೂರವಿಡಲ್ಪಡುವರು. ಸದಸ್ಯರು ಒಬ್ಬ ದೂರವಿಟ್ಟ ವ್ಯಕ್ತಿಯೊಡನೆ ಸೇರಬಹುದು ಮತ್ತು ಸಹಾಯ ಮಾಡಬಹುದು, ಆದರೆ ಯಾವುದನ್ನೂ ಸ್ವೀಕರಿಸ ಬಾರದು — ಯಾವುದೆಂದರೆ ಕೈಕುಲುಕುವದು, ಸಂದಾಯ ಅಥವಾ ಸ್ವಯಂಚಾಲಿತ ವಾಹನ ಸವಾರಿ ಮಾಡುವದು — ನೇರವಾಗಿ ದಾರಿತಪ್ಪಿದ ವ್ಯಕ್ತಿಯಿಂದ. ಕೆಲವು ಸಮುದಾಯಗಳು ಹಿಂದಿನ ಶತಮಾನದಲ್ಲಿ ದೂರವಿಡುವ ಆಚರಣೆಯನ್ನು ಅನ್ವಯಿಸ ಬೇಕೆಂಬ ವಿಷಯದಲ್ಲಿ ವಿಭಜನೆ ಹೊಂದಿದೆ. ವೈಯುಕ್ತಿಕನೊಂದಿಗೆ ಬಹು ಪರಿಶೀಲನೆ ಕೆಲಸದ ನಂತರ ಧರ್ಮಾಧಿಪತಿ ಈ ತರಹದ ಶಿಸ್ತನ್ನು ಶಿಫಾರಸುಮಾಡಿದರು ಮತ್ತು ಸರ್ವಸಮ್ಮತಿಯ ಪ್ರಕಾರ ಸಭೆಯಿಂದ ಅಂಗೀಕರಿಸ ಪಡಬೇಕು.<ref>ಕ್ರೆಬಿಲ್ (2001), pp. 131–141</ref> ಬಹಿಷ್ಕರಿಸಲ್ಪಟ್ಟ ಸದಸ್ಯರು ದೇವಾಲಯದಲ್ಲಿ ಹಿಂದೆ ಸ್ವೀಕರಿಸ ಪಡುವನು ಯಾವಾಗ ಅವರು ಹಿಂದಿರುಗಿ ಅವರ ತಪ್ಪು ನಡವಳಿಕೆಯನ್ನು ಅರಿಕೆ ಮಾಡುತ್ತಾರೆ. == ಧಾರ್ಮಿಕ ಕೂಟಗಳು == ಓಲ್ಡ್ ಓರ್ಡೆರ್ ಅಮಿಶ್ ವಿಶಿಷ್ಟವಾಗಿ ಆರಾಧನೆ ಕೂಟಗಳು ಪ್ರತಿ ಎರಡನೆ ಅದಿತ್ಯವಾರ ಖಾಸಗಿ ಮನೆಯಲ್ಲಿ ಇರುತ್ತದೆ. ಅಲ್ಪಸಂಖ್ಯಾತ ಓಲ್ಡ್ ಓರ್ಡೆರ್ ಸಭೆಗಳಲ್ಲಿ 'ಸಂಡೆ ಸ್ಕೂಲ್' ಪರ್ಯಾಯ ಅದಿತ್ಯವಾರದಲ್ಲಿ ಇರುತ್ತದೆ. ವಿಶಿಷ್ಟ ಪ್ರಾಂತದಲ್ಲಿ 80 ಹಿರಿಯರು ಹಾಗು 19 ವಯಸ್ಸಿನ ಕೆಳಗೆ 90 ಮಕ್ಕಳು ಇದ್ದಾರೆ.<ref>ಲಂಕಸ್ಟೆರ್ ಕೌಂಟಿಯ ಆಧಾರದಲ್ಲಿ ದತ್ತ ಸಂಗ್ರಹಿಸಿದೆ ಕ್ರೆಬಿಲ್ (2001), p. 91.</ref> ಆರಾಧನೆ ಒಂದು ಸಣ್ಣ ಧರ್ಮೋಪದೇಶದಿಂದ ಅನೇಕ ಬೋಧಕರಲ್ಲಿ ಒಬ್ಬರಿಂದ ಅಥವಾ ಪ್ರಾಂತದ ದೇವಾಲಯದ ಧರ್ಮಾಧಿಪತಿ ಇಂದ ಶುರುವಾಗುತ್ತದೆ, ಅದರ ನಂತರ ಪವಿತ್ರಗ್ರಂಥ ಓದುವದು ಮತ್ತು ಪ್ರಾಥನೆ (ಈ ಪ್ರಾಥನೆ ಕೆಲವು ಸಮುದಾಯಗಳಲ್ಲಿ ಮೌನವಾಗಿರುತ್ತದೆ), ನಂತರ ಇನ್ನೊಂದು ಉದ್ದ ಧರ್ಮೋಪದೇಶ. ಕೂಟದ ಅಲ್ಲೆಡೆ ಸ್ತುತಿಗೀತೆಗಳು ವಾದ್ಯದೊಡನೆ ಅಥವಾ ಮಧುರ ಸ್ವರ ಜೊತೆಗೆ ಹಾಡಲಾಗುವದು. ಇದು ಹೇಳಿದ ಸಂಗತಿಯನ್ನು ಒತ್ತು ಕೊಡಲು ಉಪಯೋಗಿಸಲಾಗಿದೆ, ಅದು ಯಾವುದಕ್ಕೆ ಹೇಳಿದೆ ಅದಕ್ಕಲ್ಲ. ಅನೇಕ ಸಮುದಾಯಗಳು ಪ್ರಾಚೀನ ಸ್ತುತಿಗೀತೆಯಾದ ಔಸ್ಬನ್ಡ್ ಉಪಯೋಗಿಸುತ್ತಾರೆ. ಔಸ್ಬನ್ಡ್'ನಲ್ಲಿ ಇರುವ ಸ್ತುತಿಗೀತೆ ಸಾಮಾನ್ಯವಾಗಿ ಏರ್ಲಿ ನ್ಯು ಹೈ ಜೆರ್ಮನ್ ಸೂಚಿಸುವಂತೆ ಬರೆಯಲ್ಪಟ್ಟಿದೆ, ಒಂದು ಪೂರ್ವಿಕ ಆಧುನಿಕ ಸ್ಟೇಂಡೆರ್ಡ್ ಜೆರ್ಮನ್'ರಿಗೆ. ಹಾಡುವದು ಸಾಮಾನ್ಯವಾಗಿ ತುಂಬ ನಿಧಾನ, ಮತ್ತು ಒಂದು ಸ್ತುತಿಗೀತೆ ಮುಕ್ತಾಯವಾಗಲು 15 ನಿಮಿಷ ಅಥವಾ ಹೆಚ್ಚು ತೆಗೆಯಬಹುದು. ಓಲ್ಡ್ ಓರ್ಡೆರ್ ಅಮಿಶ್ ಕೂಟಗಳಲ್ಲಿ, ಪವಿತ್ರಗ್ರಂಥ ಮಾರ್ಟಿನ್ ಲುತೆರ್'ನ ಜೆರ್ಮನ್ ಭಾಷಾಂತರದಿಂದ ಓದಲಾಗುತ್ತದೆ ಅಥವಾ ಕಂಠಪಾಠವಾಗಿ ಹೇಳಲಾಗುತ್ತದೆ. ಆರಾಧನೆಯ ತರುವಾಯ ಊಟ ಹಾಗು ಸಾಮಾಜಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಕಾರ್ಯಗಳು ನಡೆಯುತ್ತದೆ. ದೇವಾಲಯದ ಕೂಟಗಳು ಸ್ಟೇಂಡೆರ್ಡ್ ಜೆರ್ಮನ್ (ಅಥವಾ 'ಬೈಬಲ್ ಡಚ್') ಹಾಗು ಪೆನ್ಸಿವನಿಯ ಜೆರ್ಮನ್ ಮಿಶ್ರಿತವಾಗಿ ನಡೆಸ ಪಡುತ್ತದೆ. ಸಭೆಯ ನಾಮಕರಣ ಹೊಂದಿದ ವ್ಯಕ್ತಿಗಳ ಪಂಗಡದ ಚೀಟಿ ಹಾಕಿ<ref>ಆಧಾರದಲ್ಲಿ {{bibleverse||Acts|1:23–26|131}}</ref> ಅಮಿಶ್ ಅಧ್ಯಕ್ಷರು ಮತ್ತು ಧರ್ಮಾಧಿಕಾರಿಗಳನ್ನು ಆಯ್ಕೆ ಮಾಡುತ್ತಾರೆ. ಅವರು ಬದುಕಿಗಾಗಿ ಸೇವೆ ಮಾಡುತ್ತಾರೆ ಮತ್ತು ಯಾವರೀತಿಯ ಸಾಂಪ್ರದಾಯಿಕ ತರಬೇತಿ ಇಲ್ಲದೆ. ಅಮಿಶ್ ಧರ್ಮಾಧಿಪತಿಯರು ಸದೃಶ್ಯವಾಗಿ ಭೋಧಕರಾಗಿ ಆಯಲ್ಪಟ್ಟವರಿಂದ ಚೀಟಿ ಹಾಕಿ ಆಯ್ಕೆ ಮಾಡಲಾಗುತ್ತಾರೆ. ಓಲ್ಡ್ ಓರ್ಡೆರ್ ಅಮಿಶ್ ಅದಿತ್ಯವಾರ ಕೆಲಸ ಮಾಡುದಿಲ್ಲ, ಪ್ರಾಣಿಗಳ ಪಾಲನೆ ಹೊರತು. ಕೆಲವು ಸಭೆಗಳು ಕೊಂಡುಕೊಳ್ಳುವದನ್ನು ತಡೆಗಟ್ಟ ಬಹುದು ಅಥವಾ ಅದಿತ್ಯವಾರಗಳಲ್ಲಿ ಹಣವನ್ನು ಅದಲುಬದಲು ಮಾಡಲು. ಅದರೊಡನೆ, ''ಕೆಲವು'' ಸಭೆಯೊಳಗೆ ಒಂದು ಮೊಟರ್ ವಾಹನ ಮತ್ತು ಚಾಲಕನನ್ನು ಅದಿತ್ಯವಾರ ಬಾಡಿಗೆಗೆ ಕೊಂಡುಕೊಳ್ಳಬಾರದು, ತುರ್ತು ಪರಿಸ್ಥಿತಿ ಹೊರತು.<ref>ಕುಫ್ಫ್ಮ್ಯಾನ್ (2001), p. 125.</ref> === ಅನ್ಯೋನ್ಯತೆ/ಧಾರ್ಮಿಕ-ಆಚರಣೆ/ರಾತ್ರಿ ಭೋಜನ === [[ಚಿತ್ರ:AmishHymnal.jpg|280px|thumb|ಜರ್ಮನ್ ಸ್ತುತಿಗೀತೆ]] ಸಾಮಾನ್ಯವಾಗಿ, ಅಮಿಶ್ ವಸಂತ ಕಾಲ ಹಾಗು ಶರತ್ಕಾಲದಲ್ಲಿ ಅನ್ಯೋನ್ಯತೆಯನ್ನು ಇಡುತ್ತಾರೆ, ಮತ್ತು ಕ್ರಮಬದ್ಧವಾದ ದೇವಾಲಯದ ಕೂಟಗಳ ನಡುವೆ ಅಲ್ಲ. ಅನ್ಯೋನ್ಯತೆ ಯಾರು ದೀಕ್ಷಾಸ್ನಾನ ಹೊಂದಿದ್ದಾರೆ ಅವರಿಗೆ ತೆರೆದಿದೆ. ಕ್ರಮಬದ್ಧ ಕೂಟಗಳಲ್ಲಿ, ಪುರುಷರು ಹಾಗು ಹೆಂಗಸರು ಬೇರ್ಪಡಿಸಲಾಗಿ ಕುಳಿತು ಕೊಂಡಿರುತ್ತಾರೆ. ಒಬ್ಬರಿನ್ನೊಬ್ಬರ ಸದಸ್ಯರ ಕಾಲನ್ನು ತೊಳೆದು ಹಾಗು ಒಣಗಿಸಿದ ನಂತರ ಧಾರ್ಮಿಕ [[ಸಂಸ್ಕಾರ]] ಮುಕ್ತಾಯವಾಗುತ್ತದೆ.<ref>{{cite web | url=http://www.amishnews.com/amisharticles/religioustraditions.htm | title=Amish Religious Traditions | publisher=Amish Country News | author=Brad Igou | year=1995 | accessdate=2007-09-10 | archive-date=2012-07-04 | archive-url=https://www.webcitation.org/68unn1keM?url=http://www.amishnews.com/amisharticles/religioustraditions.htm | url-status=dead }}</ref> === ದೀಕ್ಷಾಸ್ನಾನ / ಜ್ಞಾನಸ್ನಾನ === ವಿಶ್ವಾಸಿ'ಯ ದೀಕ್ಷಾಸ್ನಾನ ಆಚರಣೆಯು ದೇವಾಲಯದಲ್ಲಿ ಅಮಿಶ್'ರ ಸೇರುವಿಕೆ. ಅವರು ಮತ್ತು ಬೇರೆ ಅನಬೇಪ್ಟಿಸ್ಟ್ಸ್ ಒಂದು ಮಗು ಅರ್ಥಪೂರ್ಣವಾಗಿ ದೀಕ್ಷಾಸ್ನಾನ ಹೊಂದುವದನ್ನು ಅಂಗೀಕರಿಸುದಿಲ್ಲ. ಅವರ ಮಕ್ಕಳು ಎಲ್ಲಾ ವಿಷಯದಲ್ಲಿ ಅವರ ತಂದೆ/ತಾಯಿಯ ಚಿತ್ತವನ್ನು ಅನುಸರಿಸಲು ನಿರೀಕ್ಷಿಸಲಾಗಿದೆ, ಆದರೆ ಅವರು ವಯಸ್ಸಿಗೆ ಬರುವಾಗ, ಅವರು ಒಂದು ಹಿರಿಯನಾಗುವದನ್ನು ಆಯ್ಕೆ ಮಾಡಬೇಕು, ದೇವರಿಗೆ ಪರಿಪೂರ್ಣ ಸಮರ್ಪಣೆ ಹಾಗು ಸಮುದಾಯಕ್ಕೆ. ಯಾರು ದೀಕ್ಷಾಸ್ನಾನ ಹೊಂದಲು ಬರುತ್ತಾರೊ ಅವರು ಅವರ ಮುಖದ ಮೇಲೆ ಒಂದು ಕೈಯನ್ನು ಇಟ್ಟು ಕುಳಿತುಕೊಂಡಿರುತ್ತಾರೆ, ದೇವಾಲಯಕ್ಕೆ ವಿನಯತೆ ಹಾಗು ಶರಣಾಗತಿಯನ್ನು ಸೂಚಿಸುತ್ತದೆ. ಅಭ್ಯರ್ಥಿಗಳಿಗೆ ಮೂರು ಪ್ರಶ್ನೆ ಕೇಳಲಾಗುವದು: * 1. ನೀನು ಸೈತಾನನನ್ನು, ಲೋಕವನ್ನು, ಮತ್ತು ನಿನ್ನ ಸ್ವಂತ ಮಾಂಸ ಹಾಗು ರಕ್ತವನ್ನು ''ಔಪಚಾರಿಕವಾಗಿ ತ್ಯಜಿಸು'' ತ್ತಿಯಾ? * 2. ನೀನು ಕ್ರಿಸ್ತನಿಗು ಮತ್ತು ಆತನ ದೇವಾಲಯವಿಗು ಹಾಗು ಅದನ್ನು ಅನುಸರಿಸಿ ಮತ್ತು ಅದರಂತೆ ಜೀವಿಸಿ ಹಾಗು ಸಾಯಲು ಬದ್ಧನಾಗಿದ್ದಾಯ? * 3. ದೇವಾಲಯದ ಎಲ್ಲಾ ನಿಯಮಗಳಿಂದ (ಒರ್ಡ್ನಂಗ್), ಕರ್ತನ ವಾಕ್ಯದಂತೆ, ''ವಿಧೇಯ'' ನಾಗಿ ಹಾಗು ಅದಕ್ಕೆ ''ಶರಣಾ'' ಗಿ ಮತ್ತು ಅದರೊಡನೆ ಸಹಾಯ ಮಾಡಲು?<ref name="Kraybill 2001, pp. 116–119">ಕ್ರೆಬಿಲ್ (2001), pp. 116–119.</ref> ವಿಶಿಷ್ಟವಾಗಿ, ಧರ್ಮಾಧಿಕಾರಿ ಒಂದು ಬಕೆಟ್ಟಿನಿಂದ ನೀರನ್ನು ಸೌಟಿನಿಂದ ಧರ್ಮಾಧಿಪತಿ ಬಟ್ಟಲಿನ ರೂಪದ ಕೈಗೆ ಬಡಿಸುತ್ತಾರೆ, ಅದು ಸದಸ್ಯ'ನ ತಲೆಯ ಮೇಲೆ ಹನಿಹನಿಯಾಗಿ ಬೀಳುತ್ತದೆ. ನಂತರ ಧರ್ಮಾಧಿಪತಿ ಯೌವನದ ವ್ಯಕ್ತಿಯನ್ನು ಆಶೀರ್ವದಿಸುತ್ತಾರೆ ಹಾಗು ಒಂದು ಪವಿತ್ರ ಮುತ್ತು ಕೊಟ್ಟು ದೇವಾಲಯದ ಅನ್ಯೋನ್ಯತೆಗೆ ಸ್ವಾಗತಿಸುತ್ತಾರೆ. ಧರ್ಮಾಧಿಪತಿ'ಯ ಪತ್ನಿ ಸದೃಶ್ಯವಾಗಿ ಆಶೀರ್ವದಿಸುತ್ತಾರೆ ಹಾಗು ಯೌವ್ವನದ ಸ್ತ್ರೀಯನ್ನು ಸ್ವಾಗತಿಸುತ್ತಾರೆ.<ref name="Kraybill 2001, pp. 116–119"/> ದೀಕ್ಷಾಸ್ನಾನ ಒಂದು ಶಾಶ್ವತವಾದ ಆಣೆ, ದೇವಾಲಯ ಹಾಗು ಒರ್ಡ್ನಂಗ್ ಹಿಂಬಾಲಿಸಲು. ದೇವಾಲಯದ ಮುಖಂಡರು ಸದಸ್ಯರ ವಿವಾಹವನ್ನು ಮಾತ್ರ ನಿರ್ವಹಿಸುವ ಕಾರಣ, ದೀಕ್ಷಾಸ್ನಾನ ನವ ದಂಪತಿಗಳಿಗೆ ಪ್ರೋತ್ಸಾಹ ಜೊತೆಗೆ ಪ್ರೇಮವನ್ನು ಸೂಚಿಸುವ ಬಂಧನ, ದೇವಾಲಯದ ಕಡೆಗೆ ಒಟ್ಟುಗೂಡಿಸುತ್ತದೆ. ಹುಡುಗಿಯರು ಹುಡುಗರಿಗಿಂತ ಕಡಿಮೆ ವಯಸ್ಸಿನಲ್ಲೇ ಸೇರಲು ಆರೈಕೆ ಮಾಡುತ್ತಾರೆ. ಧರ್ಮಾಚರಣೆಯ ಐದು ಅಥವಾ ಆರು ತಿಂಗಳುಗಳ ಮೊದಲು, ಅಭ್ಯರ್ಥಿಗೆ ಬೋಧನೆ ಕೊಡಲು ತರಗತಿ ಇಡಲಾಗುತ್ತದೆ, ಅವರಿಗೆ ಅವರು ಯಾವುದನ್ನು ತೋರ್ಪಡಿಸಿಕೊಳ್ಳ ಬೇಕೆಂಬುದನ್ನು ಕಟ್ಟುನಿಟ್ಟಾದ ಸೂಚನೆಯೊಡನೆ ಬೋಧಿಸುತ್ತಾರೆ. ದೀಕ್ಷಾಸ್ನಾನದ ಹಿಂದಿನ ಶನಿವಾರ, ಅವರಿಗೆ ಅವರ ಹಿಮ್ಮೆಟ್ಟುವ ಕೊನೆಯ ಅವಕಾಶವನ್ನು ದಯಪಾಲಿಸಲಾಗುತ್ತದೆ. ಇಕ್ಕಟ್ಟಾದ ಹಾದಿಯಲ್ಲಿ ನಡೆಯುವ ಕಷ್ಟವನ್ನು ಒತ್ತಿಹೇಳಲಾಗಿರುತ್ತದೆ, ಹಾಗು ಆಣೆ ಇಟ್ಟು ಅದನ್ನು ನಂತರ ಮುರಿಯುದಕಿಂತ ಅಣೆಯನ್ನು ಇಡದಿರುವದು ಉತ್ತಮ ಎಂದು ಅಭ್ಯರ್ಥಿಗೆ ಬೋಧಿಸಲಾಗುತ್ತದೆ.<ref>ದಿ ರಿಡ್ಡೆಲ್ ಒಫ್ ಅಮಿಶ್ ಕುಲ್ತುರ್ | ಕ್ರೆಬಿಲ್ | p. 116–7</ref> ಸದಸ್ಯತನ ಗಂಭೀರವಾಗಿ ತೆಗೆದು ಕೊಳ್ಳಲಾಗುತ್ತದೆ.{{Citation needed|date=November 2008}} ಯಾರು ದೇವಾಲಯಕ್ಕೆ ಸೇರುತ್ತಾರೆ, ಮತ್ತು ನಂತರ ಬಿಡುತ್ತಾರೆ, ಅವರ ಪೂರ್ವದ ಸಭೆಯಿಂದ ಹಾಗು ಅವರ ಕುಟುಂಬದಿಂದ ದೂರವಿಡ ಬಹುದು. ಯಾರು ಸೇರಲು ಬೇಡವೆಂದು ಆಯ್ಕೆ ಮಾಡುತ್ತಾರೆ ಅವರು ಅವರ ಸ್ನೇಹಿತರು ಹಾಗು ಕುಟುಂಬದ ಜೊತೆಗೆ ಸ್ವತಂತ್ರವಾಗಿ ಸಂಬಂಧ ಕಲ್ಪಿಸಲು ಮುಂದುವರಿಸ ಬಹುದು. ದೇವಾಲಯ ಅನೇಕ ಕುಟುಂಬಗಳೊಂದಿಗೆ ಹಾಗು ಸಮಿತಿಯ ಭಾಗವಾಗಿ ಅವರ ಮಕ್ಕಳನ್ನು ಇಟ್ಟುಕೊಳ್ಳುವ ಮೂಲಕ ಬೆಳವಣಿಗೆ ಹೊಂದುತ್ತದೆ. ಓಲ್ಡ್ ಓರ್ಡೆರ್ ಅಮಿಶ್ ನಿಯಮ ಪ್ರಕಾರ ಮತಾಂತರ ಮಾಡುವದಿಲ್ಲ. ಅಮಿಶ್ ವಿಶ್ವಾಸಕ್ಕೆ ಮತಾಂತರ ಕಡಿಮೆ, ಆದರೆ ಸಾಂದರ್ಭಿಕವಾಗಿ ಚರಿತ್ರಕಾರ ಡೇವಿಡ್ ಲುತಿಯ ಸನ್ನಿವೇಶದ ಹಾಗೆ ಸಂಭವಿಸುತ್ತದೆ.<ref>[https://books.google.com/books?id=JumMMKC44OoC&amp;pg=PA147&amp;lpg=PA147&amp;dq=%22david+luthy%22+convert&amp;source=bl&amp;ots=f6JfOao0Ae&amp;sig=xEUojs2ulw1T6YZJaP9XO0-vWjM&amp;hl=en&amp;ei=UllDS6TQMJW8ngfMxrDYAw&amp;sa=X&amp;oi=book_result&amp;ct=result&amp;resnum=4&amp;ved=0CBEQ6AEwAw#v=onepage&amp;q=%22david%20luthy%22%20convert&amp;f=false ದಿ ಸೊಸಿಒಲೋಜಿ ಒಫ್ ಕ್ಯಾನಡಿಯನ್ ಮೆನ್ನೊನೈಟ್ಸ್, ಹುಟ್ಟೆರೈಟ್ಸ್, ಅಂಡ್ ಅಮಿಶ್: a..., Volume 2 ಡೋನೋವ್ಯಾನ್ E ಯಿಂದ. ಸ್ಮುಸ್ಕೇರ್, pg 147]</ref> === ಶವಸಂಸ್ಕಾರಗಳು === [[ಚಿತ್ರ:Amish cemetery.JPG|thumb|175px|2006ರ ಆಧುನಿಕ ಅಮಿಶ್ ಸಮಾಧಿಸ್ಥಳ.ಕಲ್ಲುಗಳು ಸಾದಾ ಮತ್ತು ಚಿಕ್ಕದಾಗಿದೆ.]] ಶವಸಂಸ್ಕಾರ ಸಂಪ್ರದಾಯ ಇತರ ಧಾರ್ಮಿಕ ಕೂಟಕಿಂತ ಸಮುದಾಯದಿಂದ ಸಮುದಾಯಕ್ಕೆ ತುಂಬ ವ್ಯತ್ಯಾಸ ಕಾಣುತ್ತದೆ.{{Citation needed|date=November 2008}} ಅಮಿಶ್ ಶವಸಂಸ್ಕಾರ ಕೂಟವನ್ನು ಶವಸಂಸ್ಕಾರ ಕೋಣೆಯನ್ನು ಉಪಯೋಗಿಸದೆ ಮನೆಯಲ್ಲಿ ಇಡುತ್ತಾರೆ. ಬದಲಾಗಿ ಅವನ ಸಾವನ್ನು ಜೀವನದ ಕಥೆಗೆ ಹೋಲಿಸದೆ, ಹಾಗು ತುಂಬಾ ಹೊಗಳದೆ, ಕೂಟವು ಸೃಷ್ಟಿಯ ಕಥೆಯನ್ನು ಹಾಗು ಸತ್ಯವೇದದ ಪುನರುತ್ಥಾನ ಹೇಳಿಕೆಗಳನ್ನು ಕೇಂದ್ರೀಕರಿಸುತ್ತಾರೆ. ಎಡಂಸ್ ಕೌಂಟಿ, ಇಂಡಿಯಾನ, ಮತ್ತು ಅಲೆನ್ ಕೌಂಟಿ, ಇಂಡಿಯಾನ, ಓಲ್ಡ್ ಓರ್ಡೆರ್ ಅಮಿಶ್ ಎಲ್ಲರು ಮರದ ಸಮಾಧಿ ಗುರುತನ್ನು ಉಪಯೋಗಿಸುತ್ತಾರೆ ಅದು ಅಂತಿಮವಾಗಿ ಕೊಳೆಯುತ್ತದೆ ಹಾಗು ಮರೆಯಾಗುತ್ತದೆ. ಇದು ಸಾಮಾನ್ಯವಾಗಿ ಇತರ ಸಣ್ಣ ಸಮುದಾಯಗಳು ಯಾರ ಬೇರು ಈ ಎರಡು ದೇಶಗಳಲ್ಲಿ ಇದೆ ಅವರಿಗೂ ನಿಜ. ಶವಸಂಸ್ಕಾರದ ನಂತರ, ಹೆಣಗಾಡಿ ಸಣ್ಣಪೆಟ್ಟಿಗೆಯನ್ನು ಸ್ಮಶಾನಕ್ಕೆ ಸತ್ಯವೇದದಿಂದ ಒಂದು ವೇದಭಾಗವನ್ನು ಓದಲು ಹೊತ್ತುಕೊಂಡು ಹೋಗುತ್ತದೆ; ಪ್ರಾಯಶಃ ಒಂದು ಸ್ತುತಿಗೀತೆ ಓದಬಹುದು (ಹಾಡುವದಕ್ಕಿಂತ) ಮತ್ತು ಕರ್ತ'ನ ಪ್ರಾಥನೆಯನ್ನು ಕಂಠಪಾಠವಾಗಿ ಹೇಳಲಾಗುತ್ತದೆ. ಅಮಿಶ್ ಸಾಮಾನ್ಯವಾಗಿ, ಆದರೆ ಯಾವಾಗಲು ಅಲ್ಲ, ಅಮಿಶ್ ಸ್ಮಶಾನವನ್ನು ಆಯ್ಕೆ ಮಾಡುತ್ತಾರೆ, ಮತ್ತು ಸಮಾಧಿಕಲ್ಲನ್ನು ಕೊಂಡುಕೊಳ್ಳುತ್ತಾರೆ ಅದು ಏಕರೂಪ, ವಿನಮ್ರ ಹಾಗು ಸಾದಾ ತರಹ ಇರುತ್ತದೆ; ಇತ್ತೀಚಿನ ವರ್ಷಗಳಲ್ಲಿ, ಇದು ಆಂಗ್ಲ ಭಾಷೆಯಲ್ಲಿ ಕೆತ್ತಲಾಗಿದೆ. ಪುರುಷರ ಹಾಗು ಸ್ತ್ರೀಯರ ದೇಹಗಳು ಎರಡೂ ಅದೇ ಲಿಂಗದ ಕುಟುಂಬದ ಸದಸ್ಯರಿಂದ ಬಿಳಿ ಬಟ್ಟೆ ಧರಿಸಲಾಗುತ್ತದೆ, ಅದರೊಡನೆ ಸ್ತ್ರೀಯರು ಬಿಳಿ ಮೇಲಂಗಿ ಹಾಗು ಮೇಲುಡುಪು ಅವರ ವಿವಾಹದ ಬಟ್ಟೆಬರೆಯನ್ನು ಧರಿಸಿ ಕೊಂಡಿರುತ್ತಾರೆ.<ref>ಕ್ರೆಬಿಲ್ (2001) p. 159.</ref> ಶವಸಂಸ್ಕಾರದ ನಂತರ, ಸಮುದಾಯ ಒಂದು ಭೋಜನ ಹಂಚಿಕೊಳ್ಳಲು ಒಂದುಗೂಡುತ್ತಾರೆ. == ಕುಟುಂಬ ಜೀವನ == === ಕುಟುಂಬ === ಮಕ್ಕಳನ್ನು ಇಟ್ಟುಕೊಳ್ಳುವದು, ಅವರನ್ನು ಬೆಳೆಸುವದು ಮತ್ತು ನೆರೆಯವರ ಹಾಗು ಸಂಬಂಧಿಕರೊಡನೆ ಸ್ನೇಹಪರ ಅಮಿಶ್ ಕುಟುಂಬದಲ್ಲಿ ದೊಡ್ಡದಾದ ಸಾರ್ವಜನಿಕ ಸಮಾರಂಭ. ಅಮಿಶ್ ನಂಬುತ್ತಾರೆ ದೊಡ್ಡ ಕುಟುಂಬಗಳು ದೇವರ ಆಶೀರ್ವಾದ.<ref>ಕ್ರೆಬಿಲ್ (2001), p. 88.</ref> "ಕುಟುಂಬ"ದ ಮುಖ್ಯ ಉದ್ದೇಶ ಅಮಿಶ್ ಸಾಂಸ್ಕೃತಿ ಒಳಗಡೆ ವಿವಿಧ ವಿಧಾನದಲ್ಲಿ ವಿವರಿಸ ಬಹುದು. ಎಳೆತನ ಹಾಗು ಯೌವ್ವನದಲ್ಲಿ ಮಾತ್ರ ಕುಟುಂಬ ವೈಯುಕ್ತಿಕನ ಮೇಲೆ ಅಧಿಕಾರವಿಲ್ಲದೆ, ಆದರೆ ಜೀವಂತ ಪೂರ್ತಿ. ತಂದೆ/ತಾಯಿಯರ, ದೊಡಪ್ಪ/ದೊಡ್ಡಮ್ಮರ ಹಾಗು ಇತರ ಸಂಬಂಧಿಕರ ಕರ್ತವ್ಯ ಬದಲಾಗ ಬಹುದು ಆದರೆ ಎಂದೂ ನಿಂತು ಹೋಗುದಿಲ್ಲ. ಒಂದು ದೇವಾಲಯದ ಪ್ರಾಂತ ದೀಕ್ಷಾಸ್ನಾನ ಹೊಂದಿದ ವ್ಯಕ್ತಿಯ ಎಣಿಕೆಯಿಂದ ಎಲ್ಲೆಯನ್ನು ಅಳತೆ ಮಾಡದೆ ಕುಟುಂಬಗಳ (ಮನೆತನದ) ಎಣಿಕೆಯಿಂದ.<ref>ಕ್ರೆಬಿಲ್ (2001), p. 87.</ref> ಎರಡುವಾರಕೊಮ್ಮೆ ಬೋಧನೆ ಕೂಟಗಳನ್ನು ನಿರ್ವಹಿಸಲು ಕುಟುಂಬಗಳು ಅತಿಥಿಯಾಗಿ ಪರಿವರ್ತನೆ ಹೊಂದುತ್ತಾರೆ. ತಂದೆ/ತಾಯಿಯರು ಅವರ ಮಕ್ಕಳ ಸರಿಯಾದ ಪಾಲನೆ ಪೋಷಣೆಗಾಗಿ ಅವರ ಜವಾಬ್ದಾರಿಗಳಿಗೆ ಹಾಗು ಹಂಗುಗಳಿಗೆ ಒತ್ತಡ ಕೊಡುತ್ತಾರೆ. ಅವರು ವೈಯುಕ್ತಿಕವಾಗಿ ಕರ್ತನಿಗೆ ಅವರ ಮಕ್ಕಳ ಆತ್ಮೀಯ ಸುಸ್ಥಿತಿಗೆ ಹೊಣೆಯಾಗಿ ಆಲೋಚಿಸುತ್ತಾರೆ. [[ಚಿತ್ರ:AmishRakingHay.jpg|thumb|left|ತೆಂಕುವೂಡಣ ಓಹಿಯೊದಲ್ಲಿ ಕೆಲಸ ಮಾಡುವ ಅಮಿಶ್ ಜನ.]] [[ಚಿತ್ರ:Amish children playing baseball, Lyndonville NY.jpg|thumb|ನ್ಯು ಯೋರ್ಕ್'ನ ಲಯನ್ಡಾನ್ವಿಲ್ಲೆ, ಅಮಿಶ್ ಮಕ್ಕಳು ಬೇಸ್‌ಬಾಲ್ ಆಡುವುದು.]] "ಕುಟುಂಬ" ಸದಸ್ಯನ ಅಂತಸ್ತನ್ನು ಮನೆ ಒಳಗಡೆ ಹಾಗು ಸಮುದಾಯ ಒಳಗಡೆ ಒದಗಿಸುತ್ತದೆ. ವೈಯುಕ್ತಿಕನಿಗಿಂತ ಕುಟುಂಬದ ಒಂದು ವ್ಯಕ್ತಿ ಸದಸ್ಯನಾಗಿರುವದು ಉನ್ನತನು. ಪ್ರತಿಯೊಂದು ಸದಸ್ಯನಿಗೆ ಒಂದು ಕೆಲಸ, ಒಂದು ಸ್ಥಾನ, ಒಂದು ಜವಾಬ್ದಾರಿ ಹಾಗು ಒಂದು ಅಂತಸ್ತು ಇದೆ. ಮನೆ ಒಳಗಡೆ ಮನೆಗೆಲಸ ಲಿಂಗದ ಪ್ರಕಾರ ಸಾಮಾನ್ಯವಾಗಿ ವಿಂಗಡಿಸಲಾಗಿದೆ. ಅಮಿಶ್ ಸಂಪ್ರದಾಯಿಕ ಕುಟುಂಬಗಳು ಮಕ್ಕಳಿಗೆ ಬಹಳ ಶಿಕ್ಷಣವನ್ನು ಒದಗಿಸುತ್ತದೆ. ಸಾಂಪ್ರದಾಯಿಕ ಶಿಕ್ಷಣವು ಅವರು ಎಂಟನೇ ದರ್ಜೆಯನ್ನು ಮುಗಿಸಿದ ನಂತರ ಕೊನೆಗೊಂಡರೂ, ಹುಡುಗ ಅಥವಾ ಹುಡುಗಿ ಅವರಿಗೆ ವಿಧಿಸಿದ ಹಿರಿಯರ ಕೆಲಸದ ಕುರಿತಾಗಿ ತರಬೇತಿ ಕೊಡಲಾಗುತ್ತದೆ. ಹುಡುಗರು ತಂದೆಯೊಡನೆ ವ್ಯವಸಾಯದ ಒಕ್ಕಲು ಜಮೀನಿನಲ್ಲಿ, ಕಣಜದಲ್ಲಿ ಹಾಗು ಕಟ್ಟಡದ ಸುತ್ತಲು ಕೆಲಸ ಮಾಡುತ್ತಾರೆ. ಹುಡುಗಿಯರು ತಾಯಿಯೊಡನೆ ಮನೆ ಒಳಗೆ ಹಾಗು ತೋಟದಲ್ಲಿ ಕೆಲಸ ಮಾಡುತ್ತಾರೆ. "ಕೆಲಸದ" ತರಬೇತಿಯಲ್ಲಿ ಮನೆ ಹಾಗು ಕುಟುಂಬ ಶಾಲೆಯಾಗುತ್ತದೆ. ಅಮಿಶ್ ಯುವಕರು, ಸಣ್ಣವರು ಹಾಗು ದೊಡ್ಡವರು, ಅವರ ತಂದೆ/ತಾಯಂದಿರು ಕಠಿಣವಾಗಿ ಕೆಲಸ ಮಾಡುವದನ್ನು ನೋಡುತ್ತಾರೆ, ಮತ್ತು ಅವರು ಸಹಾಯ ಮಾಡಲು ಬಯಸುತ್ತಾರೆ. ಅವರು ಕಲಿಯಲು ಬಯಸುತ್ತಾರೆ ಹಾಗು ಕುಟುಂಬದ ಫಲದಾಯಕ ಭಾಗವಾಗಿರಲು ಬಯಸುತ್ತಾರೆ.<ref>{{Cite web |url=http://www.amishnews.com/amisharticles/traditionalfamily.htm |title=ದಿ ಟ್ರಡಿಶನಲ್ ಫ್ಯಾಮಿಲಿ & ದಿ ಅಮಿಶ್ |access-date=2010-09-21 |archive-date=2012-07-04 |archive-url=https://www.webcitation.org/68uu8FInV?url=http://www.amishnews.com/amisharticles/traditionalfamily.htm |url-status=dead }}</ref> <blockquote> "ಪುರುಷನಿಗೆ ಕ್ರಿಸ್ತನು ತಲೆಯಾಗಿದ್ದಾನೆ, ಹಾಗು ಸ್ತ್ರೀಗೆ ಪುರುಷನು ತಲೆಯಾಗಿದ್ದಾನೆ. ನಮ್ಮ ಸಮಯದಲ್ಲಿ ಮುಖ್ಯವಾದ ಅಗತ್ಯತೆಗಳಲ್ಲಿ ಮನುಷ್ಯರು ಮುಖ್ಯ, ಯಾರು ಅವರ ಭುಜದಲ್ಲಿ ದೇವರು ಹೊರಿಸಿದ ಜವಾಬ್ದಾರಿಯನ್ನು ವಹಿಸುತ್ತಾರೆ. ಆ ಜವಾಬ್ದಾರಿಯನ್ನು ಸ್ವೀಕರಿಸುವುದಿಲ್ಲದಿರುವದು ಕೆಲಸದಲ್ಲಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವ ಹಾಗೆ ಇರುತ್ತದೆ, ದೇವರ ಚಿತ್ತವನ್ನು ವಿಫಲಗೊಳಿಸಲು." ಫೆಮಿಲಿ ಲೈಫ್ (ಕುಟುಂಬ ಜೀವನ), ಅಮಿಶ್ ಮಾಸಿಕ ಪತ್ರಿಕೆ. </blockquote> ಕ್ರೀಡೆ ಹಾಗು ಆಟಪಾಟ ಕುಟುಂಬದ ಎಲ್ಲಾ ಸದಸ್ಯರಿಂದ ಹಂಚಿಕೊಳ್ಳಲಾಗಿದೆ. ದೇವಾಲಯದ ಪ್ರವಾಸ ಹಾಗು ಕುಟುಂಬದ ಒಂದುಗೂಡುವಿಕೆ ಇದೆ ಎಲ್ಲಿ ಚಟುವಟಿಕೆಗಳು ಪ್ರವೇಶಿಸಲ್ಪಟ್ಟು ಹಾಗು ಎಲ್ಲರಿಂದ ಹಂಚಿಕೊಳ್ಳಲಾಗಿದೆ. === ಮಕ್ಕಳ ಶಿಸ್ತು === ಅಮಿಶ್ ಅವರ ಮಕ್ಕಳ ವಿಧೇಯತೆಗೆ ಕಟ್ಟುನಿಟ್ಟಿನ ಒತ್ತಡ ಕೊಡುತ್ತಾರೆ, ಮತ್ತು ಇದನ್ನು ತಂದೆ/ತಾಯಿಯಿಂದ ಹಾಗು ಬೋಧಕರಿಂದ ಕಲಿಸಲ್ಪಟ್ಟು ಹಾಗು ಒತ್ತಾಯ ಪಡಿಸಲಾಗುತ್ತದೆ. ಸತ್ಯವೇದದ ಅನೇಕ ಭಾಗದಿಂದ ಈ ಉದ್ದೇಶವನ್ನು ಬೆಂಬಲ ಕೊಡಲು ಉಪಯೋಗಿಸುತ್ತಾರೆ. ಅವರ ಮಕ್ಕಳು, ಹಾಗು ಇತರ ಮಕ್ಕಳು, ತಂದೆ/ತಾಯಿಯ ಬೇಡಿಕೆಯನ್ನು ಮೋರೆ ಮುರುಕಿಸ ಬಹುದು ಅಥವಾ ತಡೆಗಟ್ಟ ಬಹುದು. ಹಾಗಿದ್ದರೂ, ಕೋಪೋದ್ರೇಕ, ಮುಖ ರೂಪಿಸುವಿಕೆ, ಕೆಟ್ಟ ಹೆಸರಿನಿಂದ ಇನ್ನೊಬ್ಬರನ್ನು ಕರೆಯುವದು, ಮತ್ತು ಸಾಮಾನ್ಯ ಅವಿಧೇಯಗಳು ಅಪರೂಪವಾಗಿರುತ್ತದೆ ಯಾಕೆಂದರೆ ಮಕ್ಕಳಿಗೆ ಗೊತ್ತು ಆ ನಡತೆಯು ದೈಹಿಕ ದಂಡನೆಗೆ ಪರಿಣಾಮವಾಗುತ್ತದೆಂದು. ಯೌವ್ವನದ ಅತೃಪ್ತಿಗಳು ಸಾಮಾನ್ಯವಾಗಿ ಬಾಯಿಮಾತಿನಿಂದ ವ್ಯಕ್ತ ಪಡಿಸಲಾಗುತ್ತದೆ, ಆದರೆ ಧರ್ಮನಿಂದೆಗೆ ಎಂದೂ ಅವಕಾಶವಿಲ್ಲ ಯಾಕೆಂದರೆ ಅಪರಾಧಿ ಮಗುವು ತೀವ್ರವಾದ ದಂಡನೆಯನ್ನು ನಿರೀಕ್ಷಿಸ ಬಹುದು.<ref>ಅಮಿಶ್ ಸೊಸೈಟಿ{ಹೋಸ್ಟ್ಎಟ್ಲರ್ pp.160</ref> === ಯುವಕರು, ಮೆಚ್ಚಿಸುವಿಕೆ, ಮತ್ತು ರಂಸ್ಪ್ರಿಂಗ === ''ರಂಸ್ಪ್ರಿಂಗ'' (ಪೆನ್ಸಿವನಿಯ ಜರ್ಮನ್ lit. "ಸುತ್ತಮುತ್ತ ಓಡುವುದು") ತಾರುಣ್ಯದ ಕಾಲ, ಅದು ಗಂಭೀರವಾದ ಪ್ರಣಯಾಚರಣೆ ಸಮಯವನ್ನು ಶುರುಮಾಡುತ್ತದೆ ಮತ್ತು ಆ ಸಮಯದಲ್ಲಿ ದೇವಾಲಯದ ನಿಯಮಗಳು ಮೃದುವಾಗಿರುತ್ತದೆ. ಅಮಿಶ್-ಅಲ್ಲದ ಕುಟುಂಬಗಳಲ್ಲಿ, ತಿಳಿದು ಬರುವದೇನೆಂದರೆ ಸ್ವಲ್ಪ ಅಂಶದ ತಪ್ಪು ವರ್ತನೆ ಕಾಣಿಸಿಕೊಳ್ಳಬಹುದು, ಆದರೆ ಅದನ್ನು ಪ್ರೋತ್ಸಾಹಿಸುವುದು ಅಥವಾ ಕಡೆಗಣಿಸುವುದಿಲ್ಲ. ಈ ಕಾಲದ ಅಂತಿಮದಲ್ಲಿ, ಅಮಿಶ್ ಯೌವ್ವನದ ಹಿರಿಯರು ದೇವಾಲಯದಲ್ಲಿ ದೀಕ್ಷಾಸ್ನಾನ ಹೊಂದುತ್ತಾರೆ ಮತ್ತು ಸಾಮಾನ್ಯವಾಗಿ ವಿವಾಹ, ವಿವಾಹ ದೇವಾಲಯದ ಸದಸ್ಯರೊಡನೆ ಮಾತ್ರ ಅನುಮತಿ ಕೊಡಲಾಗುತ್ತದೆ. ಕಡಿಮೆ ಶೇಕಡ ಯುವಕರು ದೇವಾಲಯ ಸೇರಲು ಆಯ್ಕೆ ಮಾಡುವದಿಲ್ಲ, ಅವರ ಉಳಿದಿರುವ ಬದುಕನ್ನು ವಿಸ್ತಾರವಾದ ಸಮುದಾಯದೊಡನೆ ಕಳೆಯುತ್ತಾರೆ ಹಾಗು ಸಮುದಾಯದ ಹೊರಗಿನವರನ್ನು ಮದುವೆಯಾಗುತ್ತಾರೆ.<ref name="asoc-146">ಅಮಿಶ್ ಸೊಸೈಟಿ|ಹೋಸ್ಟ್ಎಟ್ಲರ್ (ನಾಲ್ಕನೆ ಆವೃತ್ತಿ), p. 146.</ref> ಮೆಚ್ಚಿಸುವಿಕೆ ಹದಿನಾರನೇ ವಯಸ್ಸಿನಲ್ಲಿ ಶುರುವಾಗುತ್ತದೆ (ಕೆಲವು ಸಮುದಾಯಗಳಲ್ಲಿ ಹುಡುಗಿ ಹದಿನಾಲ್ಕು ಕಿರಿಯ ವಯಸ್ಸಿನಲ್ಲಿರ ಬಹುದು). ಹುಡುಗ-ಹುಡುಗಿಯರ ಸಹವಾಸಕ್ಕೆ ಬಹು ಮುಖ್ಯವಾದ ಘಟನೆ ಹದಿನೈದುದಿನದ ಅದಿತ್ಯವಾರ ಸಂಜೆ ಹಾಡುವದು, ಹಾಗಿದ್ದರೂ, ಯುವಕರು ಹೊಲಿಗೆ ನಿತ್ಯೋದ್ಯೋಗಿ, ನಗೆದಾಡುವದು ಹಾಗು ಇತರ ಸಂದರ್ಭಗಳಲ್ಲಿ ಮದುವೆಯಾಗುವದನ್ನು ಉಪಯೋಗಿಸುತ್ತಾರೆ. ಹಾಡುವದು ಯಾವಾಗಲು ಅದೇ ಮನೆಯಲ್ಲಿ ಅಥವಾ ಕಣಜದಲ್ಲಿ ಅದಿತ್ಯವಾರ ಬೆಳಿಗ್ಗೆ ಕೂಟದ ರೀತಿಯ ಹಾಗೆ ನಡೆಯುತ್ತದೆ. ಯುವಕರು ಪಕ್ಕದ ಪ್ರಾಂತಗಳಿಂದ ಆಗಮಿಸ ಬಹುದು, ಆದರಿಂದ ಒಂದು ದೇವಾಲಯಕಿಂತ ವಿಸ್ತಾರವಾದ ಗಾತ್ರದಲ್ಲಿ ಸ್ನೇಹಪರವನ್ನು ಒದಗಿಸುತ್ತದೆ.<ref name="asoc-146"/> ಹಾಡುವ ಆ ದಿವಸದಲ್ಲಿ, ಮತ್ತು ಮನೆಗೆಲಸದ ನಂತರ, ಯೌವ್ವನದ ವ್ಯಕ್ತಿ ಅವನ ಫೊರ್-ಗುಟ್ ಬಟ್ಟೆಯನ್ನು ಧರಿಸುತ್ತಾನೆ, ಅವನ ತೋರಿಕೆಯನ್ನು ಅಂದವಾಗಿ ಇಟ್ಟುಕೊಳ್ಳುತ್ತಾನೆ, ಮತ್ತು ಅವನ ಕುದುರೆ ಗಾಡಿ ಹಾಗು ಕದುರೆಯು ಸ್ವಚ್ಛವಾಗಿರುವದನ್ನು ನಿಶ್ಚಿತಗೊಳಿಸುತ್ತಾನೆ. ಒಂದು ಸಹೋದರಿ ಅಥವಾ ಸಹೋದರಿಯ ಸ್ನೇಹಿತರು ಅವನೊಡನೆ ಚಲಿಸಬಹುದು, ಆದರೆ ಸಾಮಾನ್ಯವಾಗಿ ಅವನ ಗೆಳತಿಯಾಗಿರಲ್ಲ. ಹಾಡುವಾಗ, ಹುಡುಗರು ಉದ್ದ ಮೇಜಿನ ಒಂದು ಬದಿಯಲ್ಲಿ ಇರುತ್ತಾರೆ, ಹುಡುಗಿಯರು ಇನ್ನೊಂದು ಪಕ್ಕದಲ್ಲಿ ಇರುತ್ತಾರೆ. ಪ್ರತಿಯೊಂದು ವ್ಯಕ್ತಿ ಅವನ ಅಥವಾ ಅವಳ ದೇವರ ಸೋತ್ರ ಆಯ್ಕೆಯನ್ನು ಪ್ರಕಟಿಸುತ್ತಾರೆ, ಮತ್ತು ವೇಗ ಹಾಡುವವರನ್ನು ಮಾತ್ರ ಆಯ್ಕೆ ಮಾಡುತ್ತಾರೆ. ಹಾಡಿನ ನಡುವೆ ಸಂಭಾಷಣೆ ನಡೆಯುತ್ತದೆ. ಹಾಡಿನ ವಿಧಿಯುಕ್ತವಾದ ಮುಕ್ತಾಯ ಹತ್ತು ಗಂಟೆ ಯಾಗಿರಬಹುದು, ನಂತರ ಮಾತುಕತೆಯ, ಹಾಸ್ಯದ ಮತ್ತು ಸಂಧಿಸುವ ದೊಡ್ಡ ಹಂಚುವಿಕೆ ನಡೆಯುತ್ತದೆ. ಹುಡುಗರು ಯಾರಿಗೆ ಗೆಳತಿಯರು ಇಲ್ಲ ಅವರು ಮೈಡೆಲ್ (ಹುಡುಗಿ) ಜೊತೆಗೆ ಜೋಡಿ ಸೇರ ಬಹುದು.<ref name="asoc-146"/> ಇದರ ತರುವಾಯ, ಹುಡುಗ ಹುಡುಗಿಯರು ತೆರೆದ-ಮೇಲ್ಭಾಗದ ಕುದುರೆ ಗಾಡಿಯಿಂದ ಮನೆಗೆ ಕರೆದುಕೊಂಡು ಹೋಗುತ್ತಾನೆ. ಮೊದಲ-ಸೊದರಿಯ ಮಗನನ್ನು ಮದುವೆ ಯಾಗುವದು ಅಮಿಶ್ ನಡುವೆ ನಿಷೇಧಿಸಲಾಗಿದೆ, ಮತ್ತು ಎರಡನೇ-ಸೋದರಿಯ ಮಗ ಸಂಬಂಧವು ಅಸಂತೋಷದ ದೃಷ್ಟಿಯಾಗಿದೆ, ಒಂದುವೇಳೆ ಸಂಭವಿಸಿದರೂ. "ಶಿವಾರ್ಟ್ಜ್" ಸೋದರಿಯ ಮಗನ (ಮೊದಲ ಸೋದರಿಯ ಮಗ ಒಮ್ಮೆ ತೆಗೆದು ಹಾಕಿದ ನಂತರ) ಮದುವೆ ಲಂಕಸ್ಟೆರ್ ಕೌಂಟಿಯಲ್ಲಿ ಅನುಮತಿ ಇಲ್ಲ. <blockquote> ಮೆಚ್ಚಿಸುವಿಕೆಯ ಆರಂಭವನ್ನು ಸಾಮಾನ್ಯವಾಗಿ ಕುಟುಂಬದ ಅಥವಾ ಸ್ನೇಹಿತರ ನಡುವೆ ಬಹಿರಂಗವಾಗಿ ಚರ್ಚಿಸುದಿಲ್ಲ. ರಕ್ತ ಸಂಬಂಧವುಳ್ಳ ಅಥವಾ ಸ್ನೇಹಿತರಿಂದ ತಪ್ಪಾದ ಸಮಯದಲ್ಲಿ ಅತಿಯಾದ ಹಾಸ್ಯಮಾಡುವದು, ಆಕ್ರಮಣಕಾರಿ ಎಂದು ಗಮಣಿಸಲಾಗಿದೆ. ಏಕಾಂಗಿತನವನ್ನು ಗೌರವಿಸುವದು, ಅಥವಾ ಕೇವಲ ಏನೂ ಅರಿಯದ ಹಾಗೆ ವೇಷತಾಳುವದು, ಪ್ರಬಲವಾಗಿರುವ ರೂಢಿಯ ನಡವಳಿಕೆ, ತಂದೆ/ತಾಯಿಯರ ನಡುವೆ ಕೂಡ.<ref name="asoc-146"/> </blockquote> === ವಿವಾಹಗಳು === ವಿವಾಹಗಳು ವಿಶಿಷ್ಟವಾಗಿ, ಸುಗ್ಗಿಯ ನಂತರ ನವೆಂಬರ್ ಇಂದ ಡಿಸೆಂಬರ್ ಆರಂಭದವರೆಗೆ ಇಡಲಾಗುತ್ತದೆ.<ref>ಕ್ರೆಬಿಲ್ (2001), p. 148.</ref> ಮದುಮಗಳು ಹೊಸ ನೀಲಿ ನಾರುಬಟ್ಟೆಯನ್ನು ಧರಿಸುತ್ತಾಳೆ ಅದನ್ನು ಪುನಃ ನಂತರ ಇತರ ಸಾಂಪ್ರದಾಯಿಕ ಸಂದರ್ಭದಲ್ಲಿ ಧರಿಸುತ್ತಾಳೆ. ಅವಳು ಯಾವುದೆ ರೀತಿಯ ಅಲಂಕಾರ (ಮೇಕಪ್ಪು) ಧರಿಸುದಿಲ್ಲ, ಮತ್ತು ವಿವಾಹ ನಿಶ್ಚಯ ಅಥವಾ ವಿವಾಹದ ಉಂಗುರವನ್ನು ಸ್ವೀಕರಿಸುವುದಿಲ್ಲ ಯಾಕೆಂದರೆ ''ಒರ್ಡ್ನಂಗ್'' ವೈಯುಕ್ತಿಕ ಆಭರಣವನ್ನು ನಿಷೇಧಿಸುತ್ತದೆ. ಮದುವೆ ಆಚಾರವಿಧಿಯು ಅನೇಕ ಗಂಟೆ ತೆಗೆಯಬಹುದು, ತರುವಾಯ ಸಾಮಾಜಿಕ ಸತ್ಕಾರಕೂಟ ಅದರೊಡನೆ ಔತಣ, ಹಾಡು ಹಾಗು ಕಥೆ ಹೇಳುವದು ಒಳಗೊಂಡಿರುತ್ತದೆ. ಹೊಸ ದಂಪತಿಗಳು ವಿವಾಹ ರಾತ್ರಿಯನ್ನು ಮದುಮಗಳ ತಂದೆ/ತಾಯಿಯ ಮನೆಯಲ್ಲಿ ಕಳೆಯುತ್ತಾರೆ. ಅಮಿಶ್ ವಿವಾಹದಲ್ಲಿ ಸೆಲೆರಿ ಒಂದು ಸಂಕೇತ ಆಹಾರ ವಸ್ತುವಾಗಿ ಬಡಿಸಲಾಗುತ್ತದೆ. ಸೆಲೆರಿ ಹೂವಿಡುವ ಪಾತ್ರೆಯಲ್ಲಿಯೂ ಇಡಲಾಗುತ್ತದೆ ಮತ್ತು ಹೂವಿನ ಬದಲಿಗೆ ಮನೆಯನ್ನು ಅಲಂಕರಿಸಲು ಉಪಯೋಗಿಸಲಾಗುತ್ತದೆ.<ref>ನೋಡಿ [http://www.amishfamilyvalues.com/amish.htm ಈ ಪುಟವನ್ನು] [http://www.amishnews.com/amisharticles/religioustraditions.htm ಮತ್ತು ಈ ಪುಟವನ್ನು] {{Webarchive|url=https://web.archive.org/web/20100917083816/http://amishnews.com/amisharticles/religioustraditions.htm |date=2010-09-17 }} ಸಹಕರಿಸು ಪುರೋಹಿತವರ್ಗದ ಜೊತೆ ಅಮಿಶ್ ಮದುವೆಗಳು.</ref> ಮನೆ ಸಂಸಾರವನ್ನು ಕೂಡಲೆ ನಡೆಸುವ ಬದಲಿಗೆ, ಹೊಸ ದಂಪತಿಗಳು ಅನೇಕ ವಾರ ವಿವಾಹಕ್ಕೆ ಹಾಜರಿದ್ದ ಸ್ನೇಹಿತರ ಹಾಗು ಸಂಬಂಧಿಕರ ಮನೆಯನ್ನು ಸಂಧಿಸುವದರಲ್ಲಿ ಕಳೆಯುತ್ತಾರೆ. === ನಿವೃತ್ತಿ === ಯಾವಾಗ ಅಮಿಶ್ ನಿವೃತ್ತನಾಗಲು ನಿಶ್ಚಯಿಸಿದ ಅಥವಾ ಗೊತ್ತುಪಡಿಸಿದ ದಿನವನ್ನು ಆಯ್ಕೆ ಮಾಡುವದಿಲ್ಲ. ವ್ಯಕ್ತಿಯ ಆರೋಗ್ಯವನ್ನು ಗಮನಿಸಿ, ಕುಟುಂಬದ ಅಗತ್ಯತೆಗಳು, ಮತ್ತು ವೈಯುಕ್ತಿಕ ಆಸಕ್ತಿ ಯಾವಾಗ ನಿವೃತ್ತಿ ಸಂಭವಿಸುತ್ತದೆ ಎಂದು ನಿಶ್ಚಯಿಸಲು ಮುಖ್ಯವಾದ ಭಾಗವನ್ನು ಪಾತ್ರ ವಹಿಸುತ್ತದೆ, ಸಾಮಾನ್ಯವಾಗಿ ಐವತ್ತು ಮತ್ತು ಯಪ್ಪತ್ತು ವಯಸ್ಸಿನ ನಡುವೆ. ಹಿರಿಯರು ನಿವೃತ್ತಿ ಸೌಕರ್ಯಕ್ಕೆ ಹೋಗುವದಿಲ್ಲ; ಅವರು ಮನೆಯಲ್ಲಿ ಉಳಿದಿರುತ್ತಾರೆ. ಒಂದು ವೇಳೆ ಕುಟುಂಬದ ಮನೆ ಸಾಕಷ್ಟು ದೊಡ್ಡದಾಗಿದ್ದರೆ ಅವರು ಎಲ್ಲರೊಂದಿಗೆ ಜೀವಿಸಲು ಮುಂದುವರಿಯುತ್ತಾರೆ. ಯಾವಾಗಲು ಹತ್ತಿರದ ಮನೆ ಇರುತ್ತದೆ, ಅದನ್ನು ''ಗ್ರೊಸ್ಡೆಡಿ ಹೌಸ್'' ಎಂದು ಕರೆಯುತ್ತಾರೆ, ಎಲ್ಲಿ ದೊಡ್ಡಪ್ಪ/ದೊಡ್ಡಮ್ಮ ವಾಸಮಾಡುತ್ತಾರೆ. ನಿವೃತ್ತನಾದ ವ್ಯಕ್ತಿ ವ್ಯವಸಾಯದ ಹಾಗು ಮನೆಯ ಕೆಲಸಗಳಲ್ಲಿ ಸಹಾಯ ಮಾಡುತ್ತಾರೆ, ಅವರ ಸ್ವಂತ ಹೆಜ್ಜೆಯಲ್ಲಿ ಅವರಿಂದ ಆದಷ್ಟು ಕೆಲಸ ಮಾಡುತ್ತಾರೆ. ಇದು ಅವರನ್ನು ಸ್ವತಂತ್ರವಾಗಿರಲು ಬಿಡುತ್ತದೆ, ಆದರೆ ಕುಟುಂಬದ ಒಳಪಡಿಸಿಕೆಯಿಂದ ಅವರನ್ನು ತೆಗೆದಾಕುವದಿಲ್ಲ.<ref>ಅಮಿಶ್ ಸೊಸೈಟಿ|ಹೋಸ್ಟ್ಎಟ್ಲರ್ pp.168–169</ref> ಅಮಿಶ್ ನಿವೃತ್ತಿ ಪದ್ಧತಿ ನಿಶ್ಚಿತಗೊಳಿಸುತ್ತದೆ ಹಿರಿಯರು ಕುಟುಂಬದ ಹಾಗು ಸಂಬಂಧಿಕರ ಸಂಪರ್ಕವನ್ನು ಕಾಪಾಡುತ್ತಾರೆಂದು. ಏಕಾಂಗಿತನ ಒಂದು ತೊಂದರೆಯಲ್ಲ ಯಾಕೆಂದರೆ ಅವರು ಮುಖ್ಯವಾದ ಸಾಮಾಜಿಕ ಸಂಪರ್ಕವನ್ನು ವಿವಿಧ ಸಮುದಾಯಗಳ ಘಟನೆಗಳಾದ, ಕುಣಿದಾಡುವದಲ್ಲಿ, ಹಜಾರುಗಳಲ್ಲಿ, ವಿವಾಹಗಳಲ್ಲಿ, ರಜಾದಿನಗಳಲ್ಲಿ ಹಾಗು ಇತರ ಸಮುದಾಯ ಚಟುವಟಿಕೆಗಳಲ್ಲಿ ಇಟ್ಟುಕೊಳ್ಳುತ್ತಾರೆ.<ref>ಅಮಿಶ್ ಸೊಸೈಟಿ{ಹೋಸ್ಟ್ಎಟ್ಲರ್ pp.170</ref> ಒಂದುವೇಳೆ ಪ್ರಾಯದವರು ಅಸ್ವಸ್ಥ ಅಥವಾ ಬಲಹೀನ ಹೊಂದಿದರೆ, ನಂತರ ಬೇರೆ ಕುಟುಂಬದ ಸದಸ್ಯರು ಅವರ ಕುರಿತು ಚಿಂತಿತನಾಗುತ್ತಾರೆ. ಹಿರಿಯ ತಂದೆ/ತಾಯಿಯಂದಿರು ಒಮ್ಮೆ ಸಹಾಯ ಪಡೆದ ತರುವಾಯ ಕಿರಿಯ ಸದಸ್ಯರನ್ನು ಜಾಗೃತಗೊಳಿಸುತ್ತಾರೆ. ಆದಕಾರಣ ಕಿರಿಯ ಕುಟುಂಬವು ಅವರ ಪ್ರಾಯದ ವಯಸ್ಸಿನಲ್ಲಿ ಅವರ ಕುರಿತು ಚಿಂತಿತನಾಗುತ್ತಾರೆ. == ಜೀವನಶೈಲಿ ಮತ್ತು ಸಂಸ್ಕೃತಿ == {{Wikinews|Pennsylvania Amish farmer jailed for outhouse violations}}ಅಮಿಶ್ ಜೀವನಶೈಲಿ ''ಒರ್ಡ್ನಂಗ್'' (ಜರ್ಮನ್, ಅರ್ಥ: ಕ್ರಮ) ಗಿಗೆ ಆದೇಶ ಕೊಡಲಾಗಿದೆ, ಅದು ಸಮುದಾಯದಿಂದ ಸಮುದಾಯಕ್ಕೆ ಸ್ವಲ್ಪ ವ್ಯತ್ಯಾಸ ಇದೆ, ಮತ್ತು, ಸಮುದಾಯದೊಳಗೆ, ಪ್ರಾಂತದಿಂದ ಪ್ರಾಂತಕ್ಕೆ. ಒಂದು ಸಮುದಾಯದಲ್ಲಿ ಸ್ವೀಕರಿಸಲ್ಪಟ್ಟದು ಇನ್ನೊಂದು ಸಮುದಾಯದಲ್ಲಿ ಸ್ವೀಕರಿಸದಿಲ್ಲದಿರ ಬಹುದು. ಅಮಿಶ್ ಜೀವನಶೈಲಿ ಹಾಗು ಸಂಸ್ಕೃತಿಯನ್ನು ಯಾವುದೇ ಸಂಗ್ರಹವು ಮೊತ್ತವಾಗಿರ ಬಹುದು, ಯಾಕೆಂದರೆ ಕೆಲವು ಸಾರ್ವತ್ರಿಕವಾಗಿವೆ ಅದು ಎಲ್ಲಾ ಅಮಿಶ್'ಗೆ ನಿಜವಾಗಿದೆ. ಪಂಗಡವು ವಿಷಯದ ಮೇಲೆ ಬೇರ್ಪಡ ಬಹುದು ಯಾವುದೆಂದರೆ ಪರಂಗಿ ಟೋಪಿಯ ಅಗಲದಲ್ಲಿ, ಕುದುರೆ ಗಾಡಿಯ ಬಣ್ಣದಲ್ಲಿ, ಅಥವಾ ವಿವಿಧ ಬೇರೆ ವಿಷಯಗಳಲ್ಲಿ. ತಂಬಾಕು (ಸಿಗರೇಟ್ ಹೊರತು, ಯಾವುದು "ಲೌಕಿಕ"ವಾಗಿ ಪರಿಗಣಿಸಲಾಗಿದೆ)<ref>[http://www.amishnews.com/amisharticles/amishtobacco.htm "ದಿ ಅಮಿಶ್ vs. ಟೋಬಕ್ಕೊ." ಬ್ರಾಡ್ ಇಗ್ಔ ಅವರಿಂದ. ] {{Webarchive|url=https://web.archive.org/web/20101119111712/http://amishnews.com/amisharticles/amishtobacco.htm |date=2010-11-19 }}[http://www.amishnews.com/amisharticles/amishtobacco.htm 1992. ] {{Webarchive|url=https://web.archive.org/web/20101119111712/http://amishnews.com/amisharticles/amishtobacco.htm |date=2010-11-19 }}[http://www.amishnews.com/amisharticles/amishtobacco.htm ಅಮಿಶ್ ಕೌಂಟರಿ ನ್ಯುಸ್] {{Webarchive|url=https://web.archive.org/web/20101119111712/http://amishnews.com/amisharticles/amishtobacco.htm |date=2010-11-19 }}</ref> ಉಪಯೋಗ ಮತ್ತು ಮದ್ಯಸಾರದ<ref>"ಓಹಿಯೊ 'ಸ್ ಅಮಿಶ್ ಸೀಕ್ ಹೆಲ್ಪ್ ಫಾರ್ ಅನ್ಡೆರ್ಅಜ್ ಡ್ರಿಂಕಿಂಗ್." ಅಮಿ ಬೆತ್ ಗ್ರವೆಸ್ ಅವರಿಂದ (AP). ಸಂಡೇ, ಮೇ 21, 2000. ಸಿನ್ಸಿನ್ನಾಟಿ ಎನ್ಕುಇರೆರ್ [http://www.enquirer.com/editions/2000/05/21/loc_ohios_amish_seek.html]{{Dead link|date=ಮಾರ್ಚ್ 2025 |bot=InternetArchiveBot |fix-attempted=yes }}</ref> ಮಿತವಾದ ಉಪಯೋಗ ಸಾಮಾನ್ಯವಾಗಿ ಅನುಮತಿ ಕೊಡಲಾಗಿದೆ, ಪ್ರತ್ಯೇಕವಾಗಿ ತುಂಬ ಹಳೆಯ ಹಾಗು ತುಂಬ ಸಂಪ್ರದಾಯವಾದಿ ಪಂಗಡಗಳ ನಡುವೆ. === ಆಧುನಿಕ ತಂತ್ರಶಾಸ್ತ್ರ === [[ಚಿತ್ರ:Amish vs modern transportation.jpg|thumb|right|240px|ಪೆನ್ಸಿವನಿಯದ ನ್ಯು ವಿಲ್ಮಿಂಗ್ಟನ್ ನಲ್ಲಿ ಆಧುನಿಕ ಮತ್ತು ಅಮಿಶ್ ಸಾಗಾಣಿಕೆ.]] ಓಲ್ಡ್ ಓರ್ಡೆರ್ ಅಮಿಶ್ ಕೆಲವು ಆಧುನಿಕ ತಂತ್ರಶಾಸ್ತ್ರವನ್ನು ತಡೆಗಟ್ಟುವುದರಿಂದ ಅರಿಯಬಹುದು. ಅಮಿಶ್ ತಂತ್ರಶಾಸ್ತ್ರವನ್ನು ಕೆಟ್ಟದೆಂದು ದೃಷ್ಟಿಸುವುದಿಲ್ಲ, ಮತ್ತು ವೈಯುಕ್ತಿಕನು ಒಂದು ಪ್ರತ್ಯೇಕವಾದ ತಂತ್ರಶಾಸ್ತ್ರವನ್ನು ಸ್ಥಳೀಯ ಸಮುದಾಯದಲ್ಲಿ ಸ್ವೀಕರಿಸುವದನ್ನು ಬೇಡಿಕೆ ಕೊಡಬಹುದು. ಪೆನ್ಸಿವನಿಯನಲ್ಲಿ, ಧರ್ಮಾಧಿಪತಿಗಳು ವಸಂತ ಕಾಲದಲ್ಲಿ ಸಂಧಿಸುತ್ತಾರೆ ಮತ್ತು ಸಾಮಾನ್ಯ ಸಂಬಂಧವನ್ನು ಚರ್ಚಿಸುತ್ತಾರೆ, ಅದರೊಡನೆ ಹೊಸ ತಂತ್ರಶಾಸ್ತ್ರದ ಸರಿಯಾದ ಪ್ರತಿಕ್ರಿಯೆ, ಮತ್ತು ಈ ಮಾಹಿತಿಯನ್ನು ಸೇವಕರಿಗೆ ಹಾಗು ಧರ್ಮಾಧಿಕಾರಿಗಳಿಗೆ ಆನಂತರದ ಕೂಟದಲ್ಲಿ ತಿಳಿಸಲಾಗುತ್ತದೆ.<ref>ಕ್ರೆಬಿಲ್ (2001), pp. 98–101.</ref> ಈ ಸಮತಲ ಆಡಳಿತದ ನಿರ್ಮಾಣದ ಕಾರಣದಿಂದ, ಪ್ರತಿಯೊಂದು ಸಮುದಾಯದಲ್ಲಿ ವಿವಿಧ ಆಚರಣೆಯನ್ನು ಬೆಳೆಸುತ್ತಾರೆ. [[ಚಿತ್ರ:Farm-amish-phone-booth.jpg|thumb|250px|left|ಸ್ಥಳೀಯ ಅಮಿಶ್ ಕುಟುಂಬದವರು ತುರ್ತು ಪರಿಸ್ಥಿತಿಯಲ್ಲಿ ಉಪಯೋಗಿಸಳು "ಇಂಗ್ಲೀಷ್" ರೈತ ದೂರವಾಣಿ ಬೂತನ್ನು ಸ್ಥಾಪಿಸಿದರು.]] ಅಧಿಕ ವಿದ್ಯುದ್ಬಲ ವಿದ್ಯುಚ್ಛಕ್ತಿಯು 1920ರಲ್ಲಿ ಕಟ್ಟುನಿಟ್ಟಾದ ಧರ್ಮಾಧಿಪತಿಯ ಕಾರ್ಯದಿಂದ ತಿರಸ್ಕಾರವಾಯಿತು, ಯಾಕೆಂದರೆ ತುಂಬ ಲಿಬರಲ್ ಅಮಿಶ್<ref>ಪೆಅಚೆಯ್ ಗುಂಪು ಓಲ್ಡ್ ಓರ್ಡೆರ್ ಅಮಿಶ್ ಯಿಂದ 1910 ರಲ್ಲಿ ವಿಭಜಿಸಿದರು ಮತ್ತು ಪರಿಣಾಮವಾಗಿ ಬೆಅಚಿ ಅಮಿಶ್ ಯಿಂದ ಅಂಗವಾದರು</ref> ವಿರುದ್ಧ ಪ್ರತಿಕ್ರಿಯೆಯಿಂದ ಮತ್ತು ಹೊರಗಿನ ಪ್ರಪಂಚಕ್ಕೆ ದೈಹಿಕ ಹೊಂದಾಣಿಕೆಯನ್ನು ತಡೆಗಟ್ಟಲು.<ref>ಕ್ರೆಬಿಲ್ (2001), pp. 197–212.</ref> ಆರಂಭದಲ್ಲೇ ವಿದ್ಯುಚ್ಛಕ್ತಿಯ ನಿಷೇಧದ ಕಾರಣದಿಂದ, ವೈಯುಕ್ತಿಕನು ಹೊಸ ಶೋಧನೆಗಳಾದ ದೂರದರ್ಶನ ಉಪಯೋಗದ ನಿರ್ಧಾರ ಅವಶ್ಯಕವಿಲ್ಲ. ವಿದ್ಯುಚ್ಛಕ್ತಿಯು ಕೆಲವು ಸಂದರ್ಭದಲ್ಲಿ ಉಪಯೋಗಿಸಲಾಗಿದೆ ಯಾವಾಗ ಅದನ್ನು ಹೊರಗಿನ ವಿದ್ಯುಚ್ಛಕ್ತಿಯ ತಂತಿಗಳ ಮೂಲಕ ಉತ್ಪಾದಿಸಲಾಗುತಿಲ್ಲ. ವಿದ್ಯುತ್ಕೋಶಗಳು, ಅದರ ಮಿತವಾದ ಬಳಕೆಗಳಿಂದ, ಕೆಲವು ಸಮಯ ಅಂಗೀಕರಿಸಲಾಗಿದೆ. ವಿದ್ಯುಚ್ಛಕ್ತಿಯ ಉತ್ಪಾದಕ ಯಂತ್ರಗಳನ್ನು ವೆಲ್ಡಿಂಗ್, ವಿದ್ಯುತ್ಕೋಶಗಳ ರಿಚಾರ್ಜಿಗೆ, ಮತ್ತು ಅನೇಕ ಸಮುದಾಯಗಳಲ್ಲಿ ಹಾಲಿನ ಕಲಕುವ ಯಂತ್ರವನ್ನು ಚಲಿಸಲು ಉಪಯೋಗಿಸ ಬಹುದು. ಹೊರಾಂಗಣದ ವಿದ್ಯುಚ್ಛಕ್ತಿಯ ಯಂತ್ರೋಪಸಾಧನಗಳು ಯಾವುದೆಂದರೆ ಚಲಿಸುವ ಹಾಗು ಕೈಯಿಂದ-ದೂಡುವ ಹುಲ್ಲುಹಾಸು ಮೊವೆರ್'ಗಳು ಮತ್ತು ನಾರು ಟ್ರಿಮ್ಮೆರ್'ಗಳು ಕೆಲವು ಸಮುದಾಯಗಳಲ್ಲಿ ಉಪಯೋಗಿಸಲಾಗಿದೆ. ಕೆಲವು ಅಮಿಶ್ ಕುಟುಂಬಗಳು ವಿದ್ಯುಚ್ಛಕ್ತಿ-ಬೇಡದ ಯಂತ್ರೋಪಸಾಧನ ಇಟ್ಟಿದ್ದಾರೆ, ಯಾವುದೆಂದರೆ ಸೀಮೆಎಣ್ಣೆ-ನಿಯಂತ್ರಣದ ಶೀತಕಯಂತ್ರಗಳು. ಕೆಲವು ಓಲ್ಡ್ ಓರ್ಡೆರ್ ಅಮಿಶ್ ಪ್ರಾಂತಗಳು ಸೂರ್ಯಶಾಖದ ಪ್ರತ್ಯೇಕ ಹಲಗೆಯ ಬಳಕೆಗೆ ಅನುಮತಿ ಕೊಡುತ್ತಾರೆ.<ref>{{Cite web |url=http://features.csmonitor.com/backstory/2008/10/27/the-amish-go-solar-%e2%80%93-in-a-simple-way/ |title=ಆರ್ಕೈವ್ ನಕಲು |access-date=2010-09-21 |archive-date=2009-02-20 |archive-url=https://web.archive.org/web/20090220153043/http://features.csmonitor.com/backstory/2008/10/27/the-amish-go-solar-%E2%80%93-in-a-simple-way/ |url-status=dead }}</ref> ಅಮಿಶ್ ಸಮುದಾಯಗಳು ತಂತ್ರಶಾಸ್ತ್ರ ಯಾವುದು ಹೊರಗಿನವರಿಗೆ ಅಪರಿಚಿತವಾಗಿ ಕಾಣುವದನ್ನು ಒಳಗೊಂಡಿರುವ ಒಪ್ಪಂದದ ಪರಿಹಾರವನ್ನು ಅನುಸರಿಸುತ್ತಾರೆ.{{Citation needed|date=November 2008}} ಪೆಟ್ರೊಲ್-ಮೂಲಕ ವ್ಯವಸಾಯದ ಸಾಧನ, ಯಾವುದೆಂದರೆ ಟಿಲ್ಲೆರ್'ಗಳು ಅಥವಾ ಮೊವೆರ್'ಗಳು, ಮನುಷ್ಯರಿಂದ ಅಥವಾ ಒಂದು ಕುದುರೆಯಿಂದ ದೂಡ ಬಹುದು. ಕಾರಣ ಏನೆಂದರೆ, ಅಮಿಶ್ ರೈತರು ಅವರ ಸಮುದಾಯದಲ್ಲಿ ಇತರ ರೈತರನ್ನು ಪೈಪೋಟಿಗೆ ಹೆಚ್ಚು ಜಮೀನನ್ನು ಕೊಂಡುಕೊಳ್ಳುವ ಶೋಧನೆಗೆ ಒಳಪಡಿಸುವದಿಲ್ಲ, ಒಂದುವೇಳೆ ಅವರು ಸಾಧನವನ್ನು ಕೈಯಿಂದ ಸ್ಥಳಾಂತರಿಸಲು ಇದ್ದರೆ. ಅಮಿಶ್ ರೈತರು ರಸಾಯನಿಕ ಕ್ರಿಮಿನಾಶಕ ಔಷಧವನ್ನು, ರಸಾಯನಿಕ ಗೊಬ್ಬರಗಳನ್ನು ಮತ್ತು ದನಗಳನ್ನು ಕೃತಕ ಗರ್ಭಧಾರಣೆ ಮಾಡಿಸುವದನ್ನು ಪ್ರಯೋಗಿಸುತ್ತಾರೆ.<ref>ಕ್ರೆಬಿಲ್ (2001), p. 313.</ref> [[ಚಿತ್ರ:Amish Farmhouse.jpg|thumb|ಅಮಿಶ್ ಮನೆತನದವರು]] ''ಒರ್ಡ್ನಂಗ್'' ಸಮುದಾಯದ ಗುಣಮಟ್ಟಗಳ ಮಾರ್ಗದರ್ಶಿ, ಪಾಪವನ್ನು ವಿವರಿಸುವ ಬೋಧನೆಗಿಂತ. ಉದಾಹರಣೆಗೆ, ಅಲೆನ್ ಕೌಂಟಿ, ಇಂಡಿಯಾನದ ನಾಲ್ಕು ಓಲ್ಡ್ ಓರ್ಡೆರ್ ಅಮಿಶ್ ಸಮುದಾಯಗಳು, ತುಂಬ ಬದಲಿಗೆ ಅಧಿಕ ಸಂಪ್ರದಾಯವಾದಿ; ಅವರು ತೆರೆದ ಕುದುರೆ ಗಾಡಿಯನ್ನು ಉಪಯೋಗಿಸುತ್ತಾರೆ, ಚಳಿಗಾಲದಲ್ಲೂ, ಮತ್ತು ಅವರು ಕಪ್ಪು ಚರ್ಮದ ಬೂಟು ಬಿಸಿ ಬೇಸಿಗೆ ಕಾಲದಲ್ಲೂ ಧರಿಸುತ್ತಾರೆ. ನಿರ್ಬಂಧನೆಗಳು ಕಷ್ಟವನ್ನು ಹೊರಿಸುವದಕ್ಕೆ ಉಪಯೋಗಿಸುದಿಲ್ಲ. ದುರ್ಬಲ ಮನುಷ್ಯರು ಮೋಟಾರು ಗಾಲಿಕುರ್ಚಿಗಳನ್ನು ಉಪಯೋಗಿಸಲು ಅನುಮತಿ ಕೊಡಲಾಗಿದೆ; ವಿದ್ಯುಚ್ಛಕ್ತಿಯ ವೈದ್ಯಕೀಯ ಸಾಧನಗಳಿಗೆ ಮನೆಯಲ್ಲಿ ಅನುಮತಿ ಕೊಡಲಾಗಿದೆ. <ref>ಕ್ರೆಬಿಲ್ (2001), pp. 114–115.</ref> ಯಾರು ನಿಯಮಗಳನ್ನು ಮುರಿಯುತ್ತಾರೆ ಅವರಿಗೆ ಅನೇಕ ತಿಂಗಳು ಸಮಸ್ಯೆಯನ್ನು ವಿಶ್ಲೇಷಿಸಲು ಕೊಡುತ್ತಾರೆ ಹೇಗೆಂದರೆ ಅವರಿಗೆ ವ್ಯಾಪಾರ ಯೋಜನೆಯನ್ನು ಮುಕ್ತಾಯಗೊಳಿಸಲು ಒಂದು ಗಣಕಯಂತ್ರ (ಕಂಪ್ಯುಟರ್) ಉಪಯೋಗಿಸ ಬಹುದು ಅಥವಾ ವಿದ್ಯುಚ್ಚಕ್ತಿ ವ್ಯವಸ್ಥೆಗಾಗಿ ತಂತಿ ಜೋಡಿಸುವದನ್ನು ಹೊಸ ಮನೆಯಿಂದ ತೆಗೆದಾಕಬಹುದು.<ref>ಕ್ರೆಬಿಲ್ (2001), p. 136.</ref> ಆದಾಗ್ಯೂ ಅನೇಕ ಅಮಿಶ್ ಕಾರುಗಳನ್ನು ಓಡಿಸುವುದಿಲ್ಲದಿದ್ದರು, ಅವರು ಚಾಲಕರನ್ನು ಹಾಗು ಗಾಡಿಯನ್ನು ಬಾಡಿಗೆಗೆ ಕೊಂಡುಕೊಳ್ಳುತ್ತಾರೆ, ಉದಾಹರಣೆಗೆ, ಕುಟುಂಬವನ್ನು ಸಂಧಿಸುವದಕ್ಕೆ, ತಿಂಗಳ ಕಿರಾಣಿ ಸಾಮಾನನ್ನು ಕೊಂಡುಕೊಳ್ಳುವದಕ್ಕೆ, ಅಥವಾ ಗುತ್ತಿನಭೂಮಿಯ ಕೆಲಸದ ಸ್ಥಳಕ್ಕೆ ಹೋಗುವದಕ್ಕೆ — ಇದು ಕೂಡ ಸ್ಥಳೀಯ ನಿಯಮ ಹಾಗು ಹೆಚ್ಚುಕಡಿಮೆ ವಿಷಯಕ್ಕೆ ಒಳಪಟ್ಟರು. ಈ ಆಚರಣೆ ಭೂಗೋಳವಾಗಿ ಅಮಿಶ್ ಅವರನ್ನು ಸಂಧಿಸಲು ಹೆಚ್ಚಿಸಿವೆ, ಮತ್ತು ಬೇರ್ಪಡೆಯನ್ನು ಕಡಿಮೆ ಮಾಡುತ್ತದೆ: ಒಂದು ಕುದುರೆ ಸಾಕಷ್ಟು ದೂರ ಚಲಿಸುತ್ತದೆ{{convert|25|mi|km}}, ಮತ್ತು ಅದು ಸಾಕಷ್ಟು ಸಮಯ ವಿಶ್ರಾಂತಿ ಹೊಂದಬೇಕು, ಅದು ಅಮಿಶ್ ಅವರನ್ನು ಮನೆಯಿಂದ ಒಂದು ನಾಭಿರೇಖೆ{{convert|12.5|mi|km}}ಒಳಗಡೆ ನಿರ್ಬಂಧಿಸುತ್ತದೆ. ಅದುಮಾತ್ರವಲ್ಲ, ಒಂದು ಕುದುರೆ ಮತ್ತು ಕುದುರೆ ಗಾಡಿ ವಿಶಾಲವಾದ ದೂರದವರೆಗೆ ಮಾತ್ರ ಸಂರಕ್ಷಣೆ{{convert|10|mi/h|km/h|abbr=on}}ಆಗಿರ ಬಹುದು, ಮತ್ತು ಇದು ಅತ್ಯಗತ್ಯ ಸಮಯದಲ್ಲಿ ಅವ್ಯಾವಹಾರಿಕ ಆಗಿರುತ್ತದೆ.<ref>[92] ^ ಪರ್ಡ್ಯೂ ವಿಶ್ವವಿದ್ಯಾಲಯ</ref> ಅಮಿಶ್ ಸಮುದಾಯಗಳ ನಡುವೆ ನಿಯಮಿತ ಬಸ್ ಸೇವೆಗಳು ಕೆಲವು ಪ್ರದೇಶದಲ್ಲಿ ಸ್ಥಾಪಿಸಲಾಗಿದೆ, ಮತ್ತು ರೈಲು ಬಂಡಿ ಪ್ರಯಾನ ಸ್ವೀಕರಿಸಲಾಗಿದೆ. ಓಲ್ಡ್ ಓರ್ಡೆರ್ ಅಮಿಶ್ ದೂರವಾಣಿ ಉಪಯೋಗವನ್ನು ನಿಷೇಧಿಸುತ್ತಾರೆ, ಯಾಕೆಂದರೆ ಪ್ರಪಂಚದಿಂದ ಬೇರ್ಪಡಿಸುವಿಕೆಗೆ ಆಡ್ಡಬರುವದನ್ನು ದೃಷ್ಟಿಸಿದ ಕೆಲವರಿಂದ. ಮನೆಯೊಳಗೆ ಹೊರಗಿನ ಪ್ರಪಂಚವನ್ನು ತರುವದು, ಏಕಾಂಗಿತನವಿಗೆ ಒಳನುಗ್ಗುವದಾಗಿದೆ ಹಾಗು ಕುಟುಂಬದ ಪವಿತ್ರತೆಗೆ, ಮತ್ತು ಸಮಾಜದ ಸಮುದಾಯದಲ್ಲಿ ಒಳನುಗ್ಗುವದರಿಂದ ಮುಖಾಮುಖಿ ಮಾಧ್ಯಮವನ್ನು ತೆಗೆದಾಕುತ್ತದೆ. ಲಂಕಸ್ಟೆರ್ ಕೌಂಟಿಯಲ್ಲಿನ ಅಮಿಶ್ ದಾರವಾಣಿಯನ್ನು ಪ್ರಾಥಮಿಕವಾಗಿ ಹೊರ ಕರೆಗಳಿಗಾಗಿ ಉಪಯೋಗಿಸುತ್ತಾರೆ, ಅದರ ಜೊತೆಗೆ ಇನ್ನೊಂದು ನಿರ್ಬಂಧ ಏನೆಂದರೆ ದೂರವಾಣಿಯನ್ನು ಮನೆ ಒಳಗಡೆ ಇಡದೆ, ಅದರ ಬದಲಿಗೆ ದೂರವಾಣಿ "ಬೂತ್" ಅಥವಾ ಮನೆಯಿಂದ ಸಾಕಷ್ಟು ದೂರದಲ್ಲಿರುವ ಸಣ್ಣ ಹೊರ-ಕಟ್ಟಡದಲ್ಲಿ ಇಡಲಾಗುತ್ತದೆ. ಈ ವೈಯುಕ್ತಿಕ ದೂರವಾಣಿಯನ್ನು ಒಂದು ಕುಟುಂಬದಿಂದ ಇತರರು ಕೂಡ ಹಂಚ ಬಹುದು. ಇದು ಅಮಿಶ್ ಮಾಧ್ಯಮವನ್ನು ಹತೋಟಿಯಲ್ಲಿಡುವದಕ್ಕೆ ಅವಕಾಶ ಒದಗಿಸುತ್ತದೆ ಹಾಗು ದೂರವಾಣಿ ಕರೆಗಳು ಅವರ ಮನೆಯನ್ನು ಒಳನುಗ್ಗದಂತೆ; ಆದರೆ ವ್ಯಾಪಾರ ವಹಿವಾಟು ನಡೆಸಲು ಕೂಡ, ಬೇಕಾದ ರೀತಿಯಲ್ಲಿ. ಪೂರ್ವದಲ್ಲಿ ಆ ಕರೆಗಳು ಪಟ್ಟಣದಲ್ಲಿ ಸಾರ್ವಜನಿಕ ಪಾವತಿ ದೂರವಾಣಿ (ಪಾವತಿ ಫೋನ್) ಉಪಯೋಗ ಸಾಮಾನ್ಯವಾಗಿತ್ತು; ಇವತ್ತು, ಅಮಿಶ್-ಅಲ್ಲದ ಜನಸಂಖ್ಯಾತರ ಅಧಿಕ ಸೆಲ್ ಫೋನ್ ಬಳಕೆಯಿಂದ ಪಾವತಿ ದೂರವಾಣಿಗಳು ದೊರಕುವುದು ನಶಿಸಿಹೋಗಿವೆ, ಅಮಿಶ್ ಸಮುದಾಯಗಳು ವೈಯುಕ್ತಿಕ ದೂರವಾಣಿ ಗುಡಿಸಲುಗಳಲ್ಲಿಯು ಸಹ ಅಧಿಕವಾಗುವದನ್ನು ಕಾಣುತ್ತಿದೆ.<ref>ನೋಡಿ, ಉದಾಹರಣೆಗೆ, [ಡನ್ ಮೊರ್ಸೆ "ಸ್ಟಿಲ್ ಕಾಲ್ಡ್ ಬಯ್ ಫೈತ್ ಟು ದಿ ಬೂತ್: ಅಸ್ ಪೆ ಫೋನೆಸ್ ವನಿಶ್, ಅಮಿಶ್ ಅಂಡ್ ಮೆನ್ನೊನೈಟ್ಸ್ ಬಿಲ್ಡ್ ಥಇರ್ ಓವನ್"], ''ದಿ ವಾಶಿಂಗ್ಟನ್ ಪೋಸ್ಟ್'', ಸೆಪ್ಟೆಂಬರ್ 3, 2006, p. C1; ಇವನ್ನು ನೋಡಿ [http://www.regent.edu/acad/schcom/rojc/mdic/amish.html ದಯಾನೆ ಇಮ್ಮೆರ್ಮ್ಯಾನ್ ಉಮ್ಬ್ಲೆ'ಯ ಕೆಲಸ] {{Webarchive|url=https://web.archive.org/web/20100811105216/http://www.regent.edu/acad/schcom/rojc/mdic/amish.html |date=2010-08-11 }} ಅಮಿಶ್ ಮತ್ತು ದೂರವಾಣಿ ಕುರಿತಾಗಿ</ref> ಅನೇಕ ಅಮಿಶ್, ಪ್ರತ್ಯೇಕವಾಗಿ ಯಾರು ವ್ಯಾಪಾರ ನಡೆಸುತ್ತಾರೆ, ಧ್ವನಿಅಂಚೆ ಬಳಸುತ್ತಾರೆ.<ref>ಕ್ರೆಬಿಲ್, ಡೋನಲ್ದ್ ''ಅಮಿಶ್ ಎಂಟರ್ಪ್ರಿಸ್: ಫ್ರೊಂ ಪ್ಲೌಸ್ ಟು ಪ್ರೊಫಿಟ್ಸ್'', ಬಾಲ್ಟಿಮೊರೆ: ಜೋಹನ್ಸ್ ಹೊಪ್ಕಿನ್ಸ್ ವಿಶ್ವವಿದ್ಯಾನಿಲಯ ಮುದ್ರಣಾಲಯ, 2004</ref> ಅಮಿಶ್ ನಂಬಿಕೆಯುಳ್ಳ "ಆಂಗ್ಲ" ನೆರೆಯವರನ್ನು ಸಹಾ ಸಂಪರ್ಕದ ಅಂಶವಾಗಿ ಉಪಯೋಗಿಸುತ್ತಾರೆ ಯಾಕೆಂದರೆ ಕುಟುಂಬದ ಅತ್ಯಗತ್ಯ ಮಾಹಿತಿಯನ್ನು ಮುಂದೆಸಾಗಿಸಲು. ಕೆಲವು ನ್ಯು ಓರ್ಡೆರ್ ಅಮಿಶ್ ಸೆಲ್ ಫೋನ್'ಗಳು ಹಾಗು ಪೆಜೆರ್'ಗಳನ್ನು ಉಪಯೋಗಿಸುತ್ತಾರೆ, ಆದರೆ ಅನೇಕ ಓಲ್ಡ್ ಓರ್ಡೆರ್ ಅಮಿಶ್ ಉಪಯೋಗಿಸುವುದಿಲ್ಲ.<ref>ಹೊವರ್ಡ್ ರಹಇನ್ಗೋಲ್ಡ್ "ಲುಕ್ ಹೂ'ಸ್ ಟಾಲ್ಕಿಂಗ್", ''ವಿರೇಡ್'', ಜನುಅರಿ, 1999, https://www.wired.com/wired/archive/7.01/amish.html</ref> === ಭಾಷೆ === ಆಂಗ್ಲದ ಜೊತೆಗೆ, ಅನೇಕ ಓಲ್ಡ್ ಓರ್ಡೆರ್ ಅಮಿಶ್ ಪೆನ್ಸಿವನಿಯ ಜರ್ಮನ್ ಅಥವಾ ತುಂಬ ಅಧಿಕ ಸಾಮಾನ್ಯವಾಗಿ, ಪೆನ್ಸಿವನಿಯ ಡಚ್ ಒಂದು ಭಿನ್ನತೆ ತೋರುವ ಜರ್ಮನ್ ನಾಡಭಾಷೆ ಮಾತನಾಡುತ್ತಾರೆ. ಪೆನ್ಸಿವನಿಯ ಜರ್ಮನ್ ಹದಿನೆಂಟನೇ ಶತಮಾನದ ಪಲಟಿನೇಟ್ ಜರ್ಮನ್'ಗೆ ಸಂಬಂಧಿಸಿದೆ. ಅದು ಅಮೇರಿಕದ ಆಂಗ್ಲರಿಂದ ಬಲವಾಗಿ ಪ್ರಭಾವಬೀರಿದೆ.<ref>[8] ^ ಸ್ಮಿತ್ p.209</ref> ಆಂಗ್ಲ ಪದ "ಡಚ್" ನಿಜವಾಗಿಯು ಜರ್ಮನ್ ಹಾಗು ನೆದೆರ್ಲೇಂಡಿಕ್ ಭಾಷೆಗಳ ಎಲ್ಲಾ ಬಗೆಗೆ ಉಲ್ಲೇಖಿಸಲಾಗಿದೆ. ಪೆನ್ಸಿವನಿಯ ಜರ್ಮನ್ ಇತರ ಅನಬೇಪ್ಟಿಸ್ಟ್ ಪಂಗಡಗಳು ಮಾತಾಡುವ ನಾಡಭಾಷೆಯಾದ ಮೆನ್ನೊನೈಟ್ ಲೊ ಜರ್ಮನ್ ಹಾಗು ಹುಟ್ಟೆರೈಟ್ ಜರ್ಮನ್'ಗಿಂತ ಭಿನ್ನವಾಗಿದೆ. ಓಲ್ಡ್ ಓರ್ಡೆರ್ ಅಮಿಶ್ ಹಾಗು ಓಲ್ಡ್ ಓರ್ಡೆರ್ ಮೆನ್ನೊನೈಟ್ ರಿಂದ ಪ್ರಾಥಮಿಕವಾಗಿ ಮಾತನಾಡ ಪಡುವ, ಪೆನ್ಸಿವನಿಯ ಜರ್ಮನ್ ನಿಜವಾಗಿಯು ಪೆನ್ಸಿವನಿಯನಲ್ಲಿ ಜರ್ಮನ್-ಅಮೇರಿಕನ್ ವಲಸೆಗಾರರಿಂದ ಹಾಗು ಸುತ್ತುವರಿದ ಪ್ರದೇಶದವರಿಂದ ಮಾತನಾಡ ಪಡುತ್ತದೆ, ವಿಶೇಷವಾಗಿ 1800ಕ್ಕಿಂತ ಪೂರ್ವದಲ್ಲಿ ಬಂದವರಿಂದ. ಅನೇಕ ದೊಡ್ಡ ಗಾತ್ರದ ಓಲ್ಡ್ ಓರ್ಡೆರ್ ಅಮಿಶ್ ಸಮುದಾಯಗಳು ಇದೆ, ಎಲ್ಲಿ ವಿವಿಧ ಸ್ವಿಸ್ ಜರ್ಮನ್ ಮಾತನಾಡಲಾಗುತ್ತದೆ, ಪೆನ್ಸಿವನಿಯ ಜರ್ಮನ್ ಬದಲಿಗೆ. ಬೀಚಿ ಅಮಿಶ್, ವಿಶೇಷವಾಗಿ ಯಾರೆಲ್ಲ ಅಂದಾಜು 1960 ನಂತರ ಹುಟ್ಟಿದವರು, ಆಂಗ್ಲ ಭಾಷೆಯನ್ನು ಮನೆಯಲ್ಲಿ ಪ್ರಬಲವಾಗಿ ಮಾತನಾಡಲು ಉದ್ದೇಶಿಸುತ್ತಾರೆ. ಇತರ ಅಮಿಶ್ ಪಂಗಡಗಳು ಪೆನ್ಸಿವನಿಯ ಜರ್ಮನ್ ಅಥವಾ ವಿವಿಧ ಸ್ವಿಸ್ ಜರ್ಮನ್ ಭಾಷೆಗಳನ್ನು ಅವರ ಒಳ-ಪಂಗಡದ ಭಾಷೆಯಾಗಿ ಮಾತನಾಡಲು ಉಪಯೋಗಿಸುತ್ತಾರೆ. ಸ್ವಲ್ಪ ನಾಡಭಾಷೆಯ ವ್ಯತ್ಯಾಸ ಸಮುದಾಯಗಳಾದ, ಲಂಕಸ್ಟೆರ್ ಕೌಂಟಿ ಹಾಗು ವಿವಿಧ ಇಂಡಿಯಾನ ಮಾತುಗಳ ನಡುವೆ ಇದೆ. ಅಮಿಶ್ ಪ್ರಾಂತದ ವ್ಯತ್ಯಾಸಗಳ ಕುರಿತು ಚನ್ನಾಗಿ ತಿಳಿದಿದ್ದಾರೆ, ಮತ್ತು ಕೆಲವೊಮ್ಮೆ ಅವರ ಸ್ವಂತ ಪ್ರದೇಶದ ಹೊರಗಿನವರು ಮಾತನಾಡುವದನ್ನು ತಿಳಿಯಲು ಕಷ್ಟಪಡುತ್ತಾರೆ. === ಬಟ್ಟೆಬರೆ === [[ಚಿತ್ರ:Lancaster County Amish 02.jpg|thumb|left|240px|ಪೆನ್ಸಿವನಿಯದ, ಲಂಕಸ್ಟೆರ್ ಕೌಂಟಿಯ ಅಮಿಶ್ ಹುಡಿಗಿಯರು.]] ಎಲ್ಲಾ ಅಮಿಶ್ ಬಟ್ಟೆಬರೆಯ ನಡುವೆ ಸಾಮಾನ್ಯ ವಿಷಯವು ''ಸಾದಾವಾಗಿರುತ್ತದೆ'' ; ಬಟ್ಟೆಬರೆಯ ರೂಪ, ಬಣ್ಣ, ಅಥವಾ ಇತರ ಲಕ್ಷಣಗಳಿಗೆ ಧರಿಸುವವನ ಗಮನವನ್ನು ಸೆಳೆಯ ಬಾರದು ಬಟನ್'ಗಳು, ಝಿಪ್'ಗಳು, ಅಥವಾ ವೆಲ್ಕ್ರೊ ಬದಲಿಗೆ ಕೊಂಡಿ-ಹಾಗು-ಕಣ್ಣು ಮುಚ್ಚುವಿಕೆ ಅಥವಾ ನೇರ ಗುಂಡುಸೂಜಿಗಳು ಬಟ್ಟೆಬರೆಯನ್ನು ಬಿಗಿಮಾಡುವ ವಸ್ತುವಾಗಿ ಉಪಯೋಗಿಸಲಾಗಿದೆ. ದಿನನಿತ್ಯ ಉಪಯೋಗಕ್ಕೆ ಹರಿತ ಬಟ್ಟೆಗಳು ಉಪಯೋಗಿಸಲಾಗಿದೆ, ಮತ್ತು ಕೆಲಸದ ಅಂಗಿಗಳು ಹಾಗು ಇಜಾರುಗಳಿಗೆ ಸಾದಾ ಬಟನ್'ಗಳು ಉಪಯೋಗಿಸಲಾಗಿದೆ. ಚಾರಿತ್ರಿಕವಾಗಿ ಬಟನ್'ಗಳ ತಡೆಗಟ್ಟುವದು ಸಂಪ್ರದಾಯದ ಹಾಗು ಅವರ ಸಾಮರ್ಥ್ಯವುಳ್ಳ ತೋರಿಕೆಗೆ ಹೋರಿಸಲಾಗಿದೆ.<ref>ಕ್ರೆಬಿಲ್ (2001), pp. 66–70.</ref> ಎಲ್ಲಾ ಕಾರ್ಯದಲ್ಲೂ, ಸಾದಾವಾಗಿರುವದು ಸೌಂದರ್ಯಕ್ಕೆ ಮಹತ್ವ. ಕೆಲವು ಪಂಗಡಗಳು ಕಪ್ಪು ಬಣ್ಣದ (ಇಜಾರುಗಳು, ಬಟ್ಟೆಗಳು) ಮತ್ತು ಬಿಳಿ ಬಣ್ಣದ (ಅಂಗಿಗಳ) ಉಪಯೋಗವನ್ನು ತಡೆಗಟ್ಟಲು ಉದ್ದೇಶಿಸುತ್ತಾರೆ, ಆದರೆ ಬೇರೆಯವರು ಸದ್ದಿಲ್ಲದ ಬಣ್ಣಗಳಿಗೆ ಅನುಮತಿ ಕೊಡುತ್ತಾರೆ. ಕತ್ತಲೆ ನೀಲಿ ಡೆನಿಮ್ ಕೆಲಸದ ಬಟ್ಟೆಬರೆಯು ಕೆಲವು ಪಂಗಡಗಳಲ್ಲಿ ಸಾಮಾನ್ಯವಾಗಿದೆ. ಓಲ್ಡ್ ಓರ್ಡೆರ್ ಅಮಿಶ್ ಯಾವಾಗಲು ಅವರ ಸ್ವಂತ ಬಟ್ಟೆಬರೆಯನ್ನು ಹೊಲಿಯುತ್ತಾರೆ, ಮತ್ತು ಕೆಲಸದ ಬಟ್ಟೆಬರೆ ಉಪಯೋಗದಲ್ಲಿ ಮಂದ ಹಾಗು ತೇಪೆ ಆಗುತ್ತದೆ. ಹೆಂಗಸರು ಸ್ಥಿರ ಬಣ್ಣದ ಕಾಫ್-ಉದ್ದದ ಸಾದಾ ಬಟ್ಟೆಯನ್ನು ಧರಿಸುತ್ತಾರೆ. ಮೇಲ್ಬಟ್ಟೆಯನ್ನು ಯಾವಾಗಲು ಮನೆಯಲ್ಲಿ ಧರಿಸುತ್ತಾರೆ, ಸಾಮಾನ್ಯವಾಗಿ ಬಿಳಿ ಅಥವಾ ಕಪ್ಪು, ಮತ್ತು ಯಾವಾಗಲು ದೇವಾಲಯಕ್ಕೆ ಆಗಮಿಸುವಾಗ ಧರಿಸುತ್ತಾರೆ. ಒಂದು ತೋಳಿಲ್ಲದ ಅಂಗಿ, ಅದರಲ್ಲಿ ತ್ರಿಕೋನದ ಬಟ್ಟೆಯ ತುಂಡು ಇರುತ್ತದೆ, ಅದನ್ನು ಸಾಮಾನ್ಯವಾಗಿ ಧರಿಸಲಾಗುತ್ತದೆ, ಯೌವ್ವನದ ವರ್ಷದ ಆರಂಭದಲ್ಲಿ ಶುರುವಾಗುತ್ತದೆ, ಮತ್ತು ಅದನ್ನು ಮೇಲ್ಬಟ್ಟೆಯಲ್ಲಿ ಸೂಜಿಯಿಂದ ಚುಚ್ಚಲಾಗುತ್ತದೆ. ಚಳಿಯಾದ ತಿಂಗಳುಗಳಲ್ಲಿ, ಒಂದು ಉದ್ದವಾದ ಕುಂಚಿಗೆಯನ್ನು ಧರಿಸ ಬಹುದು. ಯಾವಾಗ ಅಮಿಶ್ ಹೆಂಗಸರು ಹೊರಗೆ ಹೋಗುತ್ತಾರೆ ಹಾಗು ಚಳಿ ಹವಾಮಾನದಲ್ಲಿ, ಭಾರವುಳ್ಳ ಹೆಂಗಸರ ಅಂಚು ಇಲ್ಲದ ಟೋಪಿಗಳನ್ನು ಪ್ರಾಥನಾ ಹೊದಿಕೆಯ ಮೇಲೆ ಧರಿಸಲಾಗುತ್ತದೆ; ನೆಬ್ರಸ್ಕ ಅಮಿಶ್ ಹೊರತು, ಯಾರು ಹೆಂಗಸರ ಅಂಚು ಇಲ್ಲದ ಟೋಪಿಯನ್ನು ಧರಿಸುದಿಲ್ಲ. ಕೆಲವು ಪ್ರದೇಶಗಳಲ್ಲಿ ಹುಡುಗಿಯರು ಬಣ್ಣಬಣ್ಣದ ಹೆಂಗಸರ ಅಂಚು ಇಲ್ಲದ ಟೋಪಿಗಳನ್ನು ಒಬತ್ತು ವಯಸ್ಸಿನ ವರೆಗೆ ಧರಿಸುತ್ತಾರೆ; ಹಿರಿಯ ಹುಡುಗಿಯರು ಮತ್ತು ಹೆಂಗಸರು ಕಪ್ಪು ಹೆಂಗಸರ ಅಂಚು ಇಲ್ಲದ ಟೋಪಿಗಳನ್ನು ಧರಿಸುತ್ತಾರೆ.<ref>ಕ್ರೆಬಿಲ್ (2001) p. 62.</ref> ಹುಡುಗಿಯರು ದೇವಾಲಯಕ್ಕೆ ತೋಳಿಲ್ಲದ ಅಂಗಿಯನ್ನು ಮತ್ತು ಎಂಟನೇ ವಯಸ್ಸಿನಲ್ಲಿ ಸಂದರ್ಭ ತಕ್ಕ ಬಟ್ಟೆ ಧರಿಸಲು ಶುರುಮಾಡುತ್ತಾರೆ. ಒಂಟಿ ಹೆಂಗಸು ಒಂದು ಬಿಳಿ ತೋಳಿಲ್ಲದ ಅಂಗಿಯನ್ನು ದೇವಾಲಯಕ್ಕೆ ಮೂವತ್ತು ವಯಸ್ಸಿನವರೆಗೆ ಧರಿಸುತ್ತಾಳೆ. ಪ್ರತಿದಿನ ಬಟ್ಟೆಯ ಹೊಂದಿಕೆಗೆ ತೋಳಿಲ್ಲದ ಅಂಗಿಗಳು ಬಣ್ಣ ಹಚ್ಚಲಾಗುತ್ತದೆ, ನಲ್ವತ್ತು ವಯಸ್ಸಿನವರೆಗೆ ಯಾವಾಗ ಕಪ್ಪು ಮಾತ್ರ ಉಪಯೋಗಿಸಲಾಗುತ್ತದೆ.<ref>ಕ್ರೆಬಿಲ್ (2001) p. 61.</ref> ಬೆಚ್ಚಗಿರುವ ತಿಂಗಳುಗಳಲ್ಲಿ, ಅನೇಕ ಮಕ್ಕಳು ಶಾಲೆಗೆ ಆಗಮಿಸುವಾಗ ಕೂಡ ಬರಿಗಾಲಿನಲ್ಲಿ ಹೋಗುತ್ತಾರೆ. ಪುರುಷರು ವಿಶಿಷ್ಟವಾಗಿ ಕತ್ತಲೆ-ಬಣ್ಣದ ಇಜಾರುಗಳನ್ನು ಧರಿಸುತ್ತಾರೆ, ಕೆಲವು ಕತ್ತಲೆ ಎದೆಯಂಗಿ ಅಥವಾ ಹೊದಿಕೆ ಜೊತೆಗೆ, ನೇತಾಡಿಸುವವರು (ಕೆಲವು ಸಮುದಾಯಗಳಲ್ಲಿ), ಅಗಲವಾದ-ಅಂಚುಕಟ್ಟಿದ ಒಣಹುಲ್ಲಿನ ಟೋಪಿಯನ್ನು ಬೆಚ್ಚಗಿರುವ ತಿಂಗಳುಗಳಲ್ಲಿ ಧರಿಸುತ್ತಾರೆ, ಮತ್ತು ಉಣ್ಣೆಯಿಂದಾದ ಕಪ್ಪು ಬಟ್ಟೆಯನ್ನು ಚಳಿಯಾದ ತಿಂಗಳುಗಳಲ್ಲಿ ಧರಿಸುತ್ತಾರೆ. ಹಾಗಿದ್ದರೂ ಕೆಲವು, ಬಹಳವಾಗಿ ಯುವಕರು, ಈ ಪದ್ಧತಿಯಿಂದ ಇನ್ನೊಬ್ಬನ ವೈಯುಕ್ತಿಕವನ್ನು ಸಾಗಿಸಲು ಕ್ರಮ ತಪ್ಪುತ್ತಾರೆ.<ref>https://books.google.com/books?id=VVRXZhHHOdMC&amp;pg=PA67&amp;lpg=PA67&amp;dq=Amish+shape+of+hat&amp;source=bl&amp;ots=G59zVEy2Ij&amp;sig=oV9xXpabfVDFReVTcLuhs07D9-o&amp;hl=en&amp;ei=jbNFTNPHMIO0lQewkLW4BA&amp;sa=X&amp;oi=book_result&amp;ct=result&amp;resnum=7&amp;ved=0CDgQ6AEwBg#v=onepage&amp;q=Amish%20shape%20of%20hat&amp;f=false</ref> ಮದುವೆಯಾದ ಪುರುಷರು ಹಾಗು ನಲ್ವತ್ತು ವಯಸ್ಸಿನ ಮೇಲಿನವರು ಗಡ್ಡವನ್ನು ಬೆಳೆಸುತ್ತಾರೆ. ಮೀಸೆಗಳು ನಿಷೇಧಿಸಲಾಗಿದೆ, ಯಾಕೆಂದರೆ ಅದು ಐರೋಪದ ಸೈನಿಕ ಅಧಿಕಾರಿಗಳನ್ನು ಮತ್ತು ಸಾಮಾನ್ಯವಗಿ ಸೈನಿಕ ವೃತ್ತಿಯವನ ಚೇತನವನ್ನು ಸಂಬಂಧಿಸಿದರಿಂದ.<ref>ಕ್ರೆಬಿಲ್ (2001), pp 63–65.</ref> ಕೆಲವು ಓಲ್ಡ್ ಓರ್ಡೆರ್ ಅಮಿಶ್ ವಾತಾವರಣದಲ್ಲಿ, ವಿವಾಹದ ಉಂಗುರವಾಗಿ, ಹಾಗು ಮನುಷ್ಯತನ ಹಾದಿಯನ್ನು ಗುರುತಿಸುವುದಕ್ಕೆ, ಗಡ್ಡವು ಇದೇ ಗುರುತು ಲಕ್ಷಣವನ್ನು ಸೂಚಿಸ ಬಹುದು. === ಪೀಠೋಪಕರಣ === [[ಚಿತ್ರ:American-Furniture.jpg|100px|thumb|ಕುಟುಂಬದ ಉಣು ಮೇಜು|link=Special:FilePath/American-Furniture.jpg]] ಅಮಿಶ್ ಪೀಠೋಪಕರಣ ಅದರ ಬಾಳಿಕೆ ಬರುವ ಸಾಧಾರಣ [[ಸೌಂದರ್ಯ]], ಹಾಗು ಚಳಿಗಾಲದಲ್ಲಿ ಎಲೆ ಕಳಲುವ ಮರದ ಕಟ್ಟಿಗೆಗಳ ಉಪಯೋಗದಿಂದ ಪ್ರಸಿದ್ಧವಾಗಿದೆ.{{Citation needed|date=June 2009}} ಅಮಿಶ್ ಶಿಲ್ಪಿ ಪೀಠೋಪಕರಣ ರಚಿಸುವದಕ್ಕೆ ಅವರ ಪೂರ್ವ-ಅಮೇರಿಕದ ಪೂರ್ವಜರ ವಿಧಾನಕ್ರಮಗಳನ್ನು ಬಹಳವಾಗಿ ಬಳಸುತ್ತಾರೆ. ಶ್ರೇಷ್ಠ ಸಾಹಿತ್ಯ ಸ್ಥೂಲ ಕಲ್ಪನೆಗಲಾದ ಮಿಶನ್, ಶೆಕರ್, ಕೊಟೇಜ್ ಹಾಗು ರಾಣಿ ಅನ್ನಿ ಇವುಗಳಿಗೆ ತುಂಬಾ ಆಧುನಿಕ ಅಮಿಶ್ ಪೀಠೋಪಕರಣ ರಚನಾ ಕ್ರಮ. ಅಮಿಶ್'ನ ಸ್ವಯಂ-ಸಾಕಾದಷ್ಟು, ಸರಳತೆ ಹಾಗು ಔಪಚಾರಿಕ ಒಂದು ಜನ ಸಮುದಾಯದ ಶೈಲಿಯಾಗಿದೆ. == ಸ್ವಿಸ್ ಅಮಿಶ್ == ಓಲ್ಡ್ ಓರ್ಡೆರ್ ಅಮಿಶ್'ನ ಒಂದು ಉಪಪಂಗಡ ಸ್ವಿಸ್ ಅಮಿಶ್, ತುಂಬ ಸಾಮಾನ್ಯವಾಗಿರುವ ಪೆನ್ಸಿವನಿಯ ಡಚ್'ಗಿಂತ ಜರ್ಮನ್'ನ ನಾಡಭಾಷೆಯಾದ ಸ್ವಿಸ್ ಜರ್ಮನ್ ಅವರ ನಡುವೆ ಮಾತನಾಡುತ್ತಾರೆ. ಅವರನ್ನು ಪ್ರಾಥಮಿಕವಾಗಿ ಅಲೆನ್ ಹಾಗು ಇಂಡಿಯಾನವಿನ ಎಡಂಸ್ ಕೌಂಟಿಯಲ್ಲಿ ಕಾಣಬಹುದು. ಸ್ವಿಸ್ ಅಮಿಶ್ ಮೇಲ್ಭಾಗ ತೆರೆದ ಕುದುರೆ ಗಾಡಿಯನ್ನು ಮಾತ್ರ ಉಪಯೋಗಿಸುತ್ತಾರೆ ಮತ್ತು ಅನೇಕ ಇತರ ಓಲ್ಡ್ ಓರ್ಡೆರ್ ಅಮಿಶ್ ಪ್ರಾಂತಗಳಿಗಿಂತ ತುಂಬ ಸಂಪ್ರದಾಯ ಪಾಲಕರಾಗಿದ್ದಾರೆ. ಬಹುತ್ವರೆಯಾಗಿ ಸಹಜ ಧ್ವನಿಯನ್ನು ಬದಲಿಸಿ ಹಾಡಿ ಆಚರಣೆ ಮಾಡುವ ಪಂಗಡಗಳಲ್ಲಿ ಒಂದೇ ಅಮಿಶ್ ಪಂಗಡವಾಗಿದ್ದಾರೆ. == ಆರೋಗ್ಯ == ಅಮಿಶ್ ಜನಸಂಖ್ಯೆಗಳಲ್ಲಿ ಪ್ರತ್ಯೇಕವಾದ ಉತ್ಪತ್ತಿ ಮೂಲಕ್ಕೆ ಸಂಬಂಧಿಸಿದ ಕಾಯಿಲೆಯ ಅಧಿಕ ಘಟನೆಗಳು ಇದೆ ಯಾವುದೆಂದರೆ ಡ್ವಾರ್ಫಿಸಮ್ (ಎಲ್ಲಿಸ್-ವಾನ್ ಕ್ರೆವೆಲ್ಡ್ ಸಹಲಕ್ಷಣಗಳು),<ref>{{cite web|url=http://www.nature.com/ng/journal/v24/n3/full/ng0300_203.html|title=Ellis-van Creveld syndrome and the Amish|publisher=[[Nature Genetics]]|year=2000|accessdate=2008-07-02}}</ref> ವಿವಿಧ ಮೆಟಬೊಲಿಕ್ ವ್ಯಾಧಿಗಳು,<ref>{{cite web|url=http://www3.interscience.wiley.com/journal/104542765/abstract|title=Pediatric medicine and the genetic disorders of the Amish and Mennonite people of Pennsylvania|publisher=[[American Journal of Medical Genetics]]|date=2003-06-27|quote=Regional hospitals and midwives routinely send whole-blood filter paper neonatal screens for tandem mass spectrometry and other modern analytical methods to detect 14 of the metabolic disorders found in these populations…|accessdate=2008-07-02|archive-date=2013-01-05|archive-url=https://archive.today/20130105052615/http://www3.interscience.wiley.com/journal/104542765/abstract|url-status=dead}}</ref> ಮತ್ತು ರಕ್ತ-ನಮೂನೆಯ ಆಸಾಧಾರಣ ಹಂಚಿಕೆ.<ref>ಹೋಸ್ಟ್ಎಟ್ಲರ್, p. 330.</ref> ವಿವಿಧ ಡೆಮೆಸ್ ಅಥವಾ ಉತ್ಪತ್ತಿ ಮೂಲಕ್ಕೆ ಸಂಬಂಧಿಸಿದ ಸಮೀಪದ ಸಮುದಾಯಗಳ ಸಮೂಹವನ್ನು ಅಮಿಶ್ ಬಿಂಬಿಸುತ್ತದೆ.<ref>ಹೋಸ್ಟ್ಎಟ್ಲರ್, p. 328.</ref> 18ನೇ ಶತಮಾನದ 200 ಸಂಸ್ಥಾಪಕರೆಲ್ಲ ಅಮಿಶ್ ವಂಶದಲ್ಲಿ ಹುಟ್ಟಿದ ಕಾರಣ, ಇನ್ಬ್ರೀಡಿಂಗ್ ಮೂಲಕದ ಉತ್ಪತ್ತಿ ಮೂಲಕ್ಕೆ ಸಂಬಂಧಿಸಿದ ವ್ಯಾಧಿಗಳ ಅನೇಕ ಪ್ರತ್ಯೇಕಿಸಲ್ಪಟ್ಟ ಪ್ರಾಂತಗಳಲ್ಲಿ ಇದೆ (ಸಂಸ್ಥಾಪಕನ ಪರಿಣಾಮವಾದ ಒಂದು ಉದಾಹರಣೆ). ಈ ವ್ಯಾಧಿಗಳಲ್ಲಿ ಕೆಲವೊಂದು ಸ್ವಲ್ಪ ಅಪರೂಪವಾಗಿದೆ, ಅಥವಾ ಸರಿಸಾಟಿಯಿಲ್ಲದ, ಹಾಗು ಅಮಿಶ್ ಮಕ್ಕಳ ನಡುವೆ ಮೃತಪಟ್ಟವರ ಸಂಖ್ಯೆಯನ್ನು ಹೆಚ್ಚಿಸಲು ಸಾಕಷ್ಟು ಅಪಾಯಕಾರಿಯಾಗಿದೆ. ಅಮಿಶ್ ಬಹುಮತರು ಇದನ್ನು "ಗೊಟೆಸ್ ವಿಲ್ಲೆ" (ದೇವರ ಚಿತ್ತ) ಎಂದು ಸ್ವೀಕರಿಸುತ್ತಾರೆ; ಅವರು ಮದುವೆ ಹಾಗು ಉತ್ಪತ್ತಿ ಮೂಲಕ್ಕೆ ಸಂಬಂಧಿಸಿದ ವ್ಯಾಧಿಗಳ ವಿಷಯವನ್ನು ತಡೆಗಟ್ಟುವ ಉತ್ಪತ್ತಿ ಮೂಲಕ್ಕೆ ಸಂಬಂಧಿಸಿದ ವಾಧಿ ಶೋಧನೆಗಳನ್ನು ಉಪಯೋಗಿಸಲು ನಿರಾಕರಿಸುತ್ತಾರೆ. ಅಮಿಶ್ ಉತ್ಪತ್ತಿ ಮೂಲಕ್ಕೆ ಸಂಬಂಧಿಸಿದ ವ್ಯಾಧಿಗಳ ಅಧ್ಯಯನದಲ್ಲಿ ಭಾಗವಹಿಸಲು ಆಸಕ್ತಿವುಳ್ಳವರು. ಅವರ ವಿಸ್ತಾರವಾದ ಕುಟುಂಬ ಚರಿತ್ರೆಗಳು ಸಂಶೋಧಕರಿಗೆ ವ್ಯಾಧಿಗಳಾದ ಅಝೀಮರ್'ನ, ಪರ್ಕಿಂಸನ್'ನ ಹಾಗು ಮಸ್ಕುಲಾರ್ ಡಿಜನರೆಶನ್ ವ್ಯಾಧಿಯನ್ನು ಶೋಧಿಸಲು ಸಹಾಯ ನೀಡುತ್ತದೆ. ಅಮಿಶ್ ಅನೇಕ ಉತ್ಪತ್ತಿ ಮೂಲಕ್ಕೆ ಸಂಬಂಧಿಸಿದ ವ್ಯಾಧಿಗಳ ಹೆಚ್ಚಿನ ಅಪಾಯದಲ್ಲಿದ್ದಾಗ, ಸಂಶೋಧಕರು ದ ಒಹಿಯೊ ಸ್ಟೇಟ್ ಯುನಿವೆರ್ಸಿಟಿ ಕ್ರೊಂಪ್ರೆಹೆನ್ಸಿವ್ ಕೇಂಸರ್ ಸೆಂಟರ್— ಅರ್ತುರ್ ಜಿ. ಜೇಮ್ಸ್ ಕೇಂಸರ್ ಹೋಸ್ಪಿಟಲ್ ಮತ್ತು ರಿಚಾರ್ಡ್ ಜೆ.ಸೊಲೊವಿ ರಿಸೇರ್ಚ್ ಇನ್ಸ್ಟಿಟ್ಯುಟ್ (OSUCCC-ಜೇಮ್ಸ್) ಸ್ವಚ್ಛವಾಗಿ ಬದುಕುವದು ಆರೋಗ್ಯಕರ ಜೀವನವನ್ನು ಸಾಗಿಸುತ್ತದೆ ಎಂದು ಕಂಡುಹಿಡಿದಿದ್ದಾರೆ. ಒಟ್ಟಿನಲ್ಲಿ ಕೇಂಸರ್ ಮಟ್ಟ ಒಹಿಯೊದ ಅಮಿಶ್ ಜನಸಂಖ್ಯೆಯಲ್ಲಿ 60 ಶೇಕಡ ವಯಸ್ಸು-ಹೊಂದಾಣಿಕೆ ಮಟ್ಟದಲ್ಲಿ ಹಾಗು 56 ಶೇಕಡ ರಾಷ್ಟ್ರೀಯ ಮಟ್ಟದಲ್ಲಿ. ತಂಬಾಕು-ಸಂಬಂಧದ ಕೇಂಸರ್'ಗಳ ಘಟನೆಗಳು ಅಮಿಶ್ ಹಿರಿಯರಲ್ಲಿ ಒಹೊಯೊ ಹಿರಿಯರ ಮಟ್ಟದಲ್ಲಿ 37 ಶೇಕಡ, ಮತ್ತು ತಂಬಾಕು-ಅಲ್ಲದ -ಸಂಬಂಧದ ಕೇಂಸರ್ ಘಟನೆಗಳು 72 ಶೇಕಡ. ಅಮಿಶ್ ಕೇಂಸರ್ ವಿರುದ್ಧ ಅನೇಕ ವಿವಿಧ ರಕ್ಷಣೆಯ ಜೊತೆಗೆ ಜೀವನಶೈಲಿಯ ಮೂಲಕ ಕೂಡ ಸಂರಕ್ಷಿಸುತ್ತಾರೆ—ಅತೀ ಸ್ವಲ್ಪ ತಂಬಾಕು ಅಥವಾ ಮದ್ಯಸಾರ ಬಳಕೆ ಇದೆ ಮತ್ತು ಮಿತವಾದ ಲೈಂಗಿಕ ಜೊತೆಗಾರರು—ಮತ್ತು ಜೀನ್ ಮೂಲಕ ಕೇಂಸರ್'ಗೆ ಸೇರುವದನ್ನು ಕಡಿಮೆ ಮಾಡಬಹುದು. Dr. ಜುಡಿತ್ ವೆಸ್ಟ್ಮನ್, OSUCCCಯಲ್ಲಿ ಮನುಷ್ಯನ ಉತ್ಪತ್ತಿ ಮೂಲಕ್ಕೆ ಸಂಬಂಧಿಸಿದ ವ್ಯವಸ್ಥಾಪಕರು-ಜೇಮ್ಸ್, ಅಧ್ಯಯನಗಳನ್ನು ನಡೆಸಿದರು. ಈ ಕಂಡುಹಿಸುವಿಕೆಯು ಇತ್ತೀಚಿನ ವಿಷಯದ ಕೇಂಸರ್ ಕೊಸಸ್ & ಕಂಟ್ರೊಲ್ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಅನೇಕ ಅಮಿಶ್'ನವರ ಜೀವನ ಕೆಲಸವು ಹೊರಗಿದ್ದರೂ, ಅಲ್ಲಿ ಅವರು ಸೂರ್ಯದ ಬೆಳಗಿಗು ಮತ್ತು UV ಕಿರಣಕ್ಕು ಒಳಗಾದರೂ ಅಮಿಶ್'ನ ಚರ್ಮ ಕೇಂಸರ್ ಮಟ್ಟಗಳು ತುಂಬ ಕಡಿಮೆ. ಅವರು ಅಗಲವಾದ-ಅಂಚುಳ್ಳ ಟೋಪಿಯನ್ನು ಮತ್ತು ಸಾಧಾರಣವಾಗಿ ಉದ್ದದ ಕೈವುಳ್ಳ ಬಟ್ಟೆಯನ್ನು ಅವರ ಕೈಯನ್ನು ಕಾಪಾಡಲು ಧರಿಸುತ್ತಾರೆ, ಹೀಗೆ ಹೊರಗಿನ ಕೆಲಸ ಮಾಡಲು ತಮ್ಮನ್ನು ತಾವೇ ಸಿದ್ಧಪಡಿಸುತಿದ್ದರು.<ref>{{cite web|url=http://medicalcenter.osu.edu/viewer/Pages/index.aspx?NewsId=5307|title=Amish Have Lower Rates Of Cancer, Ohio State Study Shows|date=1 January 2010|publisher=Ohio State University Medical Center|accessdate=6 January 2010|location=Columbus, OH|archive-date=6 ಫೆಬ್ರವರಿ 2010|archive-url=https://web.archive.org/web/20100206111957/http://medicalcenter.osu.edu/viewer/Pages/index.aspx?NewsID=5307|url-status=dead}}</ref> ಅಮಿಶ್ ಭಿನ್ನಗೋತ್ರ ವಿವಾಹ ಅನುಕೂಲತೆಗಳ ಪ್ರಜ್ಞೆವುಳ್ಳವರು. ಒಂದು ಸಮುದಾಯದ ಒಂದು ಸಾಮಾನ್ಯ ರಕ್ತಹೀನ ಯಾವಾಗಲು ಇನ್ನೊಂದರಲ್ಲಿ, ಮತ್ತು ಉತ್ಪತ್ತಿ ಮೂಲಕ್ಕೆ ಸಂಬಂಧಿಸಿದ ವ್ಯಾಧಿಗಳು ಸಂಬಂಧಪಡದ ಸಮುದಾಯಗಳಿಂದ ಪತಿ/ಪತ್ನಿಯನ್ನು ಆಯ್ಕೆ ಮಾಡುವದರಿಂದ ತಡೆಗಟ್ಟ ಬಹುದು. ಉದಾಹರಣೆಗೆ, ಲಂಕಸ್ಟೆರ್ ಕೌಂಟಿಯ ಸಂಸ್ಥಾಪಕರ ಕುಟುಂಬಗಳು ಪೆರ್ತ್ ಕೌಂಟಿಯ ಒಂಟಾರಿಯೊ ಅಮಿಶ್ ಸಮುದಾಯ ಸಂಸ್ಥಾಪಕರಿಗೆ ಸಂಬಂಧಪಡದವರು. ಓಲ್ಡ್ ಓರ್ಡೆರ್ ಅಮಿಶ್ ವಿಶಿಷ್ಟವಾದ ವ್ಯಾಪಾರದ ಆರೋಗ್ಯ ವಿಮಾ ಯೋಜನೆಯನ್ನು ಸಾಗಿಸುದಿಲ್ಲ. ಲಂಕಸ್ಟೆರ್ ಕೌಂಟಿಯಲ್ಲಿ ಎರಡು-ಮೂರರ ಅಮಿಶ್ ಜನಸಂಖ್ಯಾತರು ದೇವಾಲಯದ ನೆರವುನಲ್ಲಿ ಭಾಗವಹಿಸುತ್ತಾರೆ, ಅದು ಕಟಸ್ಟ್ರೊಫಿಕ್ ವೈದ್ಯಕೀಯ ಖರ್ಚಿನಲ್ಲಿರುವ ಸದಸ್ಯರನ್ನು ಸಹಾಯ ಮಾಡಲು ಒಂದು ಅನೌಪಚಾರಿಕ ಸ್ವಯಂ-ವಿಮಾ ಯೋಜನೆ.<ref>{{cite web |url=http://www.washingtonpost.com/wp-dyn/content/article/2006/10/05/AR2006100501360.html |title=Amish Reluctantly Accept Donations |last=Rubinkam |first=Michael |publisher=The Washington Post |date=October 5, 2006 |accessdate=2008-03-25 }}</ref> ಒಂದು ಕೈತುಂಬ ಅಮೇರಿಕದ ಆಸ್ಪತ್ರೆಗಳು, 1990ರ-ಮಧ್ಯೆ ಶುರುವಾದದ್ದು, ಅಮಿಶ್'ನವರನ್ನು ಸಹಾಯ ಮಾಡಲು ವಿಶೇಷ ಜನಸಮೂಹ ಕಾರ್ಯಕ್ರಮವನ್ನು ನಿರ್ಮಿಸಿದರು. ಆರಂಭದ ಈ ಕಾರ್ಯಕ್ರಮಗಳು ಮಧ್ಯ ಪೆನ್ಸಿವಿಯದ ಸುಸ್ಕುಹನ್ನ ಹೆಲ್ತ್ ಸಿಸ್ಟಮ್'ನಲ್ಲಿ ಜೇಮ್ಸ್ ಹ್ಯುಬೆರ್ಟ್ ರಿಂದ ಏರ್ಪಡಿಸಲಾಯಿತು. ಈ ಕಾರ್ಯಕ್ರಮ ಯುನೈಟೆಡ್ ಸ್ಟೇಟ್ಸ್'ನಲ್ಲಿ ರಾಷ್ಟ್ರೀಯ ಮಾಧ್ಯಮ ಗಮನವನ್ನು ಸೆಳೆಯಿತು, ಮತ್ತು ಅನೇಕ ಸುತ್ತುಮುತ್ತದ ಆಸ್ಪತ್ರೆಗಳಲ್ಲಿ ಹರಡಿವೆ.<ref>{{Cite web |url=http://www.dailyitem.com/archive/2004/0618/local/stories/04local.htm |title=ದಿ ಡೈಲಿ ಐಟಂ — ಡಾಕ್ತೊರ್ಸ್ ಮೇಕ್ ಹೌಸೆ ಕ್ಯಾಲ್ಲ್ಸ್ ಇನ್ ಬರ್ನ್ |access-date=2010-09-21 |archive-date=2004-06-19 |archive-url=https://web.archive.org/web/20040619061900/http://www.dailyitem.com/archive/2004/0618/local/stories/04local.htm |url-status=dead }}</ref><ref>[http://www.imt.ie/lifestyle/2007/08/a_culture_vastly_different_fro.html] {{Webarchive|url=https://web.archive.org/web/20081006103532/http://www.imt.ie/lifestyle/2007/08/a_culture_vastly_different_fro.html |date=2008-10-06 }} ದಿ ಐರಿಶ್ ಮೆಡಿಕಲ್ ಟೈಮೆಸ್. ಸಂಸ್ಕೃತಿ ಅಮೆರಿಕ ದ ಉಳಿದ ಭಾಗದಿಂದ ಭಿನ್ನವಾಗಿದೆ</ref> ಉತ್ಪತ್ತಿ ಮೂಲಕ್ಕೆ ಸಂಬಂಧಿಸಿದ ವ್ಯಾಧಿಗಳ ತೊಂದರೆಗಳಿಗೆ ಚಿಕಿತ್ಸೆ ನಡೆಸುವದು ಸ್ಟ್ರಸ್ಬುರ್ಗ್'ನಲ್ಲಿ, ಪೆನ್ಸಿಯವನಿಯ'ನಲ್ಲಿ ವಿಶೇಷ ಮಕ್ಕಳ ಚಿಕಿತ್ಸಾಲಯದ ಉದ್ದಿಷ್ಟ ಕಾರ್ಯ, ಅದು ಪರಿಣಮಕಾರಿ ಚಿಕಿತ್ಸೆಯನ್ನು ತೊಂದರೆಯಾದ ಮಪಲ್ ಸಿರಪ್ ಮೂತ್ರ ವ್ಯಾಧಿಗೆ ಒದಗಿಸಿವೆ, ಅದು ಪೂರ್ವದಲ್ಲಿ ಮಾರಕ ವ್ಯಾಧಿಯಾಗಿತ್ತು. ಚಿಕಿತ್ಸಾಲಯವು ಅನೇಕ ಅಮಿಶ್ ರಿಂದ ಹೊಂದಿಕೊಂಡಿದೆ, ಅವರ ಮಕ್ಕಳಿಗೆ ಸರಿಯಾದ ಪಾಲನೆ ಸಿಗುವ ಮೂಲಕ ತಂದೆ/ತಾಯಂದಿರು ಸಮುದಾಯವನ್ನು ಬಿಡುವ ಅವಶ್ಯಕತೆಯನ್ನು ಮುಕ್ತಾಯಗೊಳಿಸಿವೆ, ಅದು ಒಂದು ಕ್ರಮ ದೂರವಿಡುವದಕ್ಕೆ ಪರಿಣಾಮಕಾರಿ ಯಾಗಬಹುದು. DDC ಕ್ಲಿನಿಕ್ ಫೊರ್ ಸ್ಪೆಶಲ್ ನೀಡ್ಸ್ ಚಿಲ್ರೆನ್, ಒಹಿಯೊವಿನ ಮಿಡಲ್ಫೀಲ್ಡ್'ನಲ್ಲಿ ನೆಲೆಗೊಳಿಸಿದೆ, ಮೇ 2002ರಿಂದ ವಂಶಾವಲಿಯ ಪ್ರಕಾರ ಅಥವಾ ಮೆಟಬೊಲಿಕ್ ವ್ಯಾಧಿಗಳಿರುವ ವಿಶೇಷ-ಬೇಡಿಕೆಯ ಮಕ್ಕಳಿಗೆ ಚಿಕಿತ್ಸೆ ಕೊಡುತ್ತಿದೆ.<ref>[http://ddcclinic.org DDC ಚಿಕಿತ್ಸಾಲಯ ವಿಶಿಷ್ಟ ಮಕ್ಕಳಿಗೆ]</ref> DDC ಕ್ಲಿನಿಕ್ ಚಿಕಿತ್ಸೆ, ಸಂಶೋಧನೆ, ಮತ್ತು ವಿದ್ಯಾಭ್ಯಾಸದ ಸೇವೆಗಳನ್ನು ಅಮಿಶ್ ಹಾಗು ಅಮಿಶ್-ಅಲ್ಲದ ಮಕ್ಕಳ ಹಾಗು ಅವರ ಕುಟುಂಬಗಳಲ್ಲಿ ಒದಗಿಸುತ್ತದೆ. ಒಂದುವೇಳೆ ನಿಷೇಧವಿಲ್ಲದ ಅಥವಾ ನಡತೆಗೆಟ್ಟದು ಎಂಬ ಅರಿವು, ಅನೇಕ ಅಮಿಶ್ ಯಾವುದೇ ತರಹದ ಜನನ ನಿಯಂತ್ರಣವನ್ನು ಅನುಸರಿಸುದಿಲ್ಲ, ಆದರಿಂದ ಅವರ ದೊಡ್ಡ ಕುಟುಂಬಗಳು. ಅವರು ಗರ್ಭಸ್ರಾವಕ್ಕೆ ವಿರೋಧಿಸುತ್ತಾರೆ ಮತ್ತು "ಕೃತಕ ಗರ್ಭಧಾರಣೆ, ಉತ್ಪತ್ತಿ ಮೂಲಕ್ಕೆ ಸಂಬಂಧಿಸಿದ, ಯುಗಿನಿಕ್ಸ್, ಮತ್ತು ಸ್ಟೆಮ್ ಸೆಲ್ ಸಂಶೋಧನೆ" ಇವುಗಳನ್ನು ಕಂಡುಹಿಡಿಯುತ್ತಾರೆ ಯಾಕೆಂದರೆ "ಅಮಿಶ್ ಶ್ರೇಷ್ಠತೆಗಳ ಹಾಗು ನಂಬಿಕೆಗಳಲ್ಲಿ ಸಾಮರಸ್ಯವಿಲ್ಲದರಿಂದ".<ref>{{cite book|title=Transcultural concepts in nursing care | author=Margaret M. Andrews and Joyceen S. Boyle | url=https://books.google.com/?id=Tq-rL8VcQBQC&pg=PA455&lpg=PA455&dq=abortion+amish | publisher=Lippincott | year=2002 | accessdate=2008-01-19 | isbn=9780781736800}}</ref> ''ಪೀಪಲ್'ಸ್ ಹೆಲ್ಪೆರ್ಸ್'' ಒಂದು ಅಮಿಶ್-ನೆಲೆಗೊಳಿಸಿದ ಮಾನಸಿಕ ಆರೋಗ್ಯ ಪಾಲನೆಕೊಡುವವರ ಸರಣಿ ಯಾರು ಮಾನಸಿಕ ಬಲಹೀನತೆಯಲ್ಲಿವ ಕುಟುಂಬಗಳಿಗೆ ಸಹಾಯ ಒದಗಿಸುತ್ತಾರೆ ಹಾಗು ವೃತ್ತಿನಿರತ ಮಾರ್ಗದರ್ಶಕರನ್ನು ಶಿಫಾರಸುಮಾಡುತ್ತಾರೆ.<ref>ಕ್ರೆಬಿಲ್ (2001), p. 105.</ref> ಲಂಕಸ್ಟೆರ್ ಕೌಂಟಿಯಲ್ಲಿನ ಅಮಿಶ್ ನವರ ಆತ್ಮಹತ್ಯೆ ಮಟ್ಟ 1980ರಲ್ಲಿ 5.5 ಪ್ರತಿ 100,000 ಇತ್ತು, ಅಂದಾಜು ಅವರ ಸಾಮಾನ್ಯ ಜನಸಂಖ್ಯೆಯಲ್ಲಿ ಅರ್ಧಭಾಗ ಮತ್ತು ಧಾರ್ಮಿಕ-ಅಲ್ಲದ ಜನಸಂಖ್ಯೆಯಲ್ಲಿ ಮೂರರ ಮಟ್ಟ.<ref>1980 USA ದಲ್ಲಿ ಒಟ್ಟಿನಲ್ಲಿ 100,00ಕ್ಕೆ 12.5 ಜನ ಆತ್ಮಹತ್ಯೆ ಮಾಡುತಿದ್ದರು. ಕ್ರೆಬಿಲ್ et al. "ಸುಇಸಿಡೆ ಪಟ್ತೆರ್ನ್ಸ್ ಇನ್ ಅ ರೇಲಿಜಿಔಸ್ ಸಬ್ಕುಲ್ತುರೆ: ದಿ ಓಲ್ಡ್ ಓರ್ಡೆರ್ ಅಮಿಶ್," ಇಂಟರ್ನಷನಲ್ ಜೌರ್ನಲ್ ಒಫ್ ಮೊರಲ್ ಅಂಡ್ ಸೋಸಿಅಲ್ ಸ್ಟಡೀಸ್ 1 (ಆಟುಮ್ನ್ 1986).</ref> == ಶಿಕ್ಷಣ/ವಿದ್ಯಾಭಾಸ == [[ಚಿತ್ರ:Amish schoolhouse.jpg|left|thumb|230px|ಪೆನ್ಸಿವನಿಯದ, ಲಂಕಸ್ಟೆರ್ ಕೌಂಟಿಯ 1941ರ ಅಮಿಶ್ ಶಾಲೆಮನೆ]] [[ಚಿತ್ರ:Amish On the way to school by Gadjoboy2.jpg|thumb|ಅಮಿಶ್ ಶಾಲೆಮಕ್ಕಳು]] ಅಮಿಶ್ ಜನರು ತಮ್ಮ ಮಕ್ಕಳನ್ನು ಎಂಟನೇ ದರ್ಜೆಯವರೆಗೆ ಮಾತ್ರ ಶಿಕ್ಷಣವನ್ನು ನೀಡುತ್ತಾರೆ, ಅಮಿಶ್ ಜೀವನ ವಿಧಾನಕ್ಕೆ ಅವರಿಂದ ಕೊಟ್ಟ ಮೂಲ ಜ್ಞಾನ ಯೋಗ್ಯ ಎಂದು ನಂಬುತ್ತಾರೆ.<ref>{{cite web |url=http://www.eric.ed.gov/ERICWebPortal/custom/portlets/recordDetails/detailmini.jsp?_nfpb=true&_&ERICExtSearch_SearchValue_0=ED455996&ERICExtSearch_SearchType_0=eric_accno&accno=ED455996 |title=Amish Schools in the United States and Canada&nbsp;— ''Abstract'' |last=Dewalt |first=Mark W |publisher=Education Resources Information Center |date=April 10, 2001 }}</ref><ref>{{cite web |url=http://www.eric.ed.gov/ERICWebPortal/custom/portlets/recordDetails/detailmini.jsp?_nfpb=true&_&ERICExtSearch_SearchValue_0=ED354492&ERICExtSearch_SearchType_0=eric_accno&accno=ED354492 |title=Reading in Old Order Amish Schools&nbsp;— ''Abstract'' |last=Ediger |first=Marlow |publisher=Education Resources Information Center |year=1992 }}</ref> ಬಹುಮಟ್ಟಿಗೆ ಯಾವ ಆಮಿಷರು ಮೇಲುಶಾಲೆಗೆ ಹೋಗೋದಿಲ್ಲ, ಉನ್ನತ ಶಿಕ್ಷಣ ಶಾಲೆಗೆ ಹೋಗುವವರು ತುಂಬಾ ಕಡಿಮೆ. ಅನೇಕ ಸಮುದಾಯದಲ್ಲಿ, ಅಮಿಶ್ ತಮ್ಮದೇ ಆದ ಶಾಲೆಯನ್ನು ನಡೆಸುತ್ತಾರೆ, ಅದು ಒಂದು ಬಗೆಯ ಒಂದು-ಕೊಠಡಿಯ ಶಾಲೆ ಮನೆಗಳು ಮತ್ತು ಅಮಿಶ್ ಸಮುದಾಯಕ್ಕೆ ಸೇರಿದ ಅಧ್ಯಾಪಕರು(ಯೌವನದ ಅವಿವಾಹಿತ ಹೆಂಗಸರು) ಇರುತ್ತಾರೆ. ಈ ಶಾಲೆಗಳು ಅನೇಕ ಕುಶಲಕರ್ಮದಲ್ಲಿ ವಿದ್ಯಾಭ್ಯಾಸ ಒದಗಿಸುತ್ತಾರೆ, ಮತ್ತು ಆದ್ದರಿಂದ ಉದ್ಯೋಗ ಸಂಬಂಧ ವಿದ್ಯಾಭ್ಯಾಸ ಎಂದು ಅರ್ಹತೆ ಪಡೆದಿದೆ, ದೇಶಾದ್ಯಂತ ಇರುವ 10ನೇ ದರ್ಜೆಗೆ ಅಥವಾ ಅದರ ಸಮನಾದ ವಿದ್ಯಾಭ್ಯಾಸಕ್ಕೆ ಬೇಕಾದುದನ್ನು ನೆರವೇರಿಸುತ್ತದೆ. ಅದರಲ್ಲಿ ಅಮಿಶ್ ಮಕ್ಕಳು ಅಮಿಶ್-ಅಲ್ಲದ ಸಾರ್ವಜನಿಕ ಶಾಲೆಗೆ ಹೋಗುವವರಿದ್ದಾರೆ, ಶಾಲೆಗಳು ದೂರವಿದ್ದರೂ ಮತ್ತು ಅದರಲ್ಲಿ ಚಿಕ್ಕದಾದ ಅಮಿಶ್ ಜನಸಂಖ್ಯೆ ಮಾತ್ರ ಒಳಗೊಳ್ಳುತ್ತದೆ. ಒಂದು ಉದಾಹರಣೆಗೆ, ಇಂಡಿಯಾನದ, ಲೀಸ್ಬುರ್ಗ್ ನಲ್ಲಿರುವ ಲೀಸ್ಬುರ್ಗ್ ಪ್ರಾಥಮಿಕ ಶಾಲೆಗೆ ಹೋಗುವ ಅಮಿಶ್ ಕೆಲವು ಮಕ್ಕಳು ಇದ್ದಾರೆ,(ಅದು ನಪ್ಪನೀ ಇಂದ {{convert|12|mi|km}}, ಇಂಡಿಯಾನ), ಏಕೆಂದರೆ ಅವನ ಕುಟುಂಬದವರು ಶಾಲೆ ಇರುವ ಜಿಲ್ಲೆಯ ಮೊನೆಯಲ್ಲಿ ಇದ್ದರು. ಕಳೆದುಹೋದ ಕಾಲದಲ್ಲಿ, ಈ ಸ್ಥಳೀಯ ವಿದ್ಯಾಭ್ಯಾಸದ ಕುರಿತಾಗಿ ಅಮಿಶ್ ಮತ್ತು ಹೊರಗಿನವರ ಜೊತೆ ಪ್ರಮುಖವಾದ ವಿರೋಧಗಳು ಇತ್ತು. ಆದರೆ ಬಹುಮಟ್ಟಿಗೆ, ಅವುಗಳು ಪರಿಹರಿಸಿದೆ, ಮತ್ತು ಶೈಕ್ಷಣಿಕ ಅಧಿಕಾರಿಗಳು ಅಮಿಶ್ ಮಕ್ಕಳನ್ನು ತಮ್ಮದೇ ಆದ ವಿಧಾನದಲ್ಲಿ ಶಿಕ್ಷಣ ಕೊಡಲು ಅವಕಾಶ ನೀಡಿದ್ದಾರೆ. ಯಾವಾಗಲೋ, ಅವರ ನಡುವೆ ವಿರೋಧಗಳು ರಾಜ್ಯ-ಆಧ್ಯಾದೇಶದ ಕನಿಷ್ಠ ವಯಸ್ಸಿಗೆ ವಿದ್ಯಾಭ್ಯಾಸವನ್ನು ನಿಲ್ಲಿಸಲು, ಮತ್ತು ಯುವವಯಸ್ಸಿನ ಮಕ್ಕಳಿಗೆ ಯಾರು ತಮ್ಮ ಎಂಟನೇ ದರ್ಜೆಯನ್ನು ಮುಗಿಸಿದ್ದಾರೆ. ಇದು ಪದೇಪದೇ ಮಕ್ಕಳು ಎಂಟನೇ ದರ್ಜೆಯನ್ನು ಪುನರಾವರ್ತಿ ಹೋಗುವ ಮುಕಾಂತರ ನಿಭಾಯಿಸುತ್ತಾರೆ ಅಂದರೆ ಅವರು ವಯಸ್ಸಾದ ಬಳಿಕ ಶಾಲೆಯನ್ನು ಬಿಡುತ್ತಾರೆ. ಹಿಂದಿನ ಸಮಯದಲ್ಲಿ, ಆವಾಗ ಪ್ರಮಾಣೀಕರಿಸದ ಪರೀಕ್ಷೆಯ ಅಂಕವನ್ನು ಅಮಿಶ್ ಮಕ್ಕಳನ್ನು ಹೋಲಿಸಿದಾಗ, ಅಮಿಶ್ ಹಳ್ಳಿಯ ಸಾರ್ವಜನಿಕ ವಿದ್ಯಾರ್ಥಿಗಳ ಪದಬರಿಗೆ, ಪದ ಬಳಕೆ, ಮತ್ತು ಗಣಿತದಲ್ಲಿ ನ್ಯಾಷನಲ್ ಸರಾಸರಿಗಿಂತ ಉತ್ತಮವಾಗಿ ನಿರ್ವಹಿಸಿದ್ದಾರೆ. ಹಾಗಿದ್ದರೂ, ಶಬ್ದಸಂಗ್ರಹದಲ್ಲಿ, ನ್ಯಾಷನಲ್ ಸರಾಸರಿಗಿಂತ ಕಡಿಮೆಯಾಗಿ ನಿರ್ವಹಿಸಿದ್ದಾರೆ.<ref>ಹೋಸ್ಟ್ಎಟ್ಲರ್, p. 188.</ref> ಮೇ 19, 1972ರಲ್ಲಿ ಓಲ್ಡ್ ಓರ್ಡೆರ್ ಅಮಿಶ್'ನ ಜೋನ್ಸ್ ಯೋಡೆರ್ ಮತ್ತು ವಾಲ್ಲಸೆ ಮಿಲ್ಲರ್ ಮತ್ತು ಕನ್ಸರ್ವೆಟಿವ್ ಅಮಿಶ್ ಮೆನ್ನೊನೈಟ್ಸ್ ಚರ್ಚ್'ನ ಅಡಿನ್ ಯುಟ್ಜ್ಯ್, ತಮ್ಮ ಮಕ್ಕಳನ್ನು, ವಯಸ್ಸು 14 ಮತ್ತು 15, ಪ್ರೌಢಶಾಲೆಗೆ ಕಳುಹಿಸಲು ನಿರಾಕರಿಸಿದ ಕಾರಣ $5 ಪ್ರತಿಯೊಬ್ಬರಿಗೆ ದಂಡ ವಿಧಿಸಲಾಯಿತು. ''ವಿಸ್ಕಾನ್ಸಿನ್ v. ಯೋಡೆರ್'' ನಲ್ಲಿ, ವಿಸ್ಕಾನ್ಸಿನ್ ಸರ್ವೋಚ್ಚ ನ್ಯಾಯಾಲಯವು ಅಪರಾಧ ಸ್ಥಾಪನೆಯನ್ನು ಅನೂರ್ಜಿತಗೊಳಿಸಿತು. ಮತ್ತು U.S. ಸರ್ವೋಚ್ಚ ನ್ಯಾಯಾಲಯವು ಅದನ್ನು ದೃಢಪಡಿಸಿತು, ಏಕೆಂದರೆ ವಿಶ್ವವ್ಯಾಪಿ ಶಿಕ್ಷಣವು ಮೊದಲನೇ ತಿದ್ದುಪಡಿಯ ಫ್ರೀ ಎಕ್ಷೆರ್ಸೈಸೆನ ಷರತ್ತನ್ನು ಮುರಿಯುವ ಹಾಗೆ ನ್ಯಾಯವೆಂದು-ಸಮರ್ಥಿಸುತ್ತದೆ. U.S. ಸರ್ವೋಚ್ಚ ನ್ಯಾಯಾಲಯದ ತೀರ್ಮಾನವನ್ನು ಸಮಾಜ ಶಾಸ್ತ್ರದ ಪ್ರಾಧ್ಯಾಪಕನಾದ ಜಾನ್ A. ಹೋಸ್ಟ್ಎಟ್ಲರ್(1918–2001) ಉಲ್ಲೇಖಿಸಿದ್ದಾರೆ, ಅವರು ಅಮಿಶ್ ಕುಟುಂಬಕ್ಕೆ ಹುಟ್ಟಿದವರು, ಅವರ ಹಲವು ಪುಸ್ತಕಗಳನ್ನೂ ಅಮಿಶ್, ಹುಟ್ಟೇರಿಟೇಸ್, ಮತ್ತು ಓಲ್ಡ್ ಓರ್ಡೆರ್ ಮೆನ್ನೊನೈಟ್ಸ್ ಬಗ್ಗೆ ಬರೆದಿದ್ದಾರೆ, ಮತ್ತು ಇದನ್ನು ಮತ್ತೆ ಅಮಿಶ್ ಮೊಟ್ಟಮೊದಲಿನ ತಾತ್ವಿಕವಾದ ಅಧಿಕಾರಗಳು ವಿವೇಚಿಸಿದರು. ಡೊನಾಲ್ಡ್ ಕ್ರೆಬಿಲ್, ಪ್ರಸಿದ್ಧ ವಿಶ್ವವಿದ್ಯಾನಿಲಯದ ಅಧ್ಯಾಪಕ ಮತ್ತು ಎಲಿಜಬೆತ್ ಟೌನ್ ಮಹಾವಿದ್ಯಾಲಯದ ಯೌಂಗ್ ಸೆಂಟರ್ ಫಾರ್ ಅನಬಪ್ತಿಸ್ಟ್ ಮತ್ತು ಪಿಎತಿಸ್ಟ್ ಅಧ್ಯಯನದ ಹಿರಿಯ ಜತೆಗಾರನಾಗಿದ್ದರು, ಅವರು ಅಮಿಶ್ ಬಗ್ಗೆ ಅಧ್ಯಯನ ಮಾಡುವುದರಲ್ಲಿ ಬಹಳಷ್ಟು ಕಾರ್ಯನಿರತ ವಿದ್ವಾಂಸರಾಗಿದ್ದಾರೆ.{{Citation needed|date=September 2009}} == ಹೊರಗಡೆಯ ವಿಶ್ವದ ಜೊತೆ ಸಂಬಂಧ == [[ಚಿತ್ರ:Shipshewana-indiana-amish-buggy.jpg|thumb|250px|ಇಂಡಿಯಾನದ, ಶಿಪ್ಶೇವನದಲ್ಲಿ ಪ್ರವಾಸಿ-ಅಭಿರುಚಿಯ ಅಮಿಶ್ ಮಕ್ಕಳನ್ನು ಕೂರಿಸಿ ತಳ್ಳುವ ಕೈಗಾಡಿಯ ಸವಾರಿಯನ್ನು ನೀಡುತ್ತಾರೆ.]] ಸಮಯ ದಾಟಿದ ಹಾಗೆ, ಅಮಿಶ್ ಆಧುನಿಕ ವಿಶ್ವದ ಒತ್ತಡವನ್ನು ಸ್ಪರ್ಶಿಸಿದರು. ಬಾಲ ಕಾರ್ಮಿಕ ನಿಯಮಗಳು, ಉದಾಹರಣೆಗೆ, ಅವರ ಪ್ರಾಚೀನ-ಸ್ಥಾಪಿತವಾದ ಜೀವಿತದ ವಿಧಾನವು ಹೆದರಿಸುತ್ತಿದೆ, ಮತ್ತು ಅದು ಅಮಿಶ್ ಮನೆಯವರ ಮಕ್ಕಳನ್ನು ಉಪಚರಿಸುವ ಕುರಿತು ಪ್ರಶ್ನೆಗಳನ್ನು ಪ್ರಕಟಗೊಳಿಸಿತು. ಆಧುನಿಕ ಸಮುದಾಯವು ಅಮಿಶ್ ಕುಟುಂಬದಲ್ಲಿ ಇರುವ ಮನಮಿಡಿತದ ಮತ್ತು ಧಾರ್ಮಿಕತೆ ಬಂಧಗಳಿಗೆ ಸ್ವಲ್ಪ ಪ್ರಾಧಾನ್ಯನೀಡುತ್ತದೆ. ಒಂದು ಎದುರುನುಡಿ ಗ್ರಹಿಕೆ ಇದೆ ಅದೇನೆಂದರೆ ಕೆಲವು ವೈದ್ಯಕೀಯ ಪರಿಸ್ಥಿತಿಯನ್ನು ಅಮಿಶ್ ನೋಡಿ ಅದು 'ದಿ ವಿಲ್ ಆಫ್ ಗಾಡ್'ಎಂದು ಯಾವಾಗಲು ಆಧುನಿಕ ವೈದ್ಯಕೀಯ ಚಿಕಿತ್ಸೆಯನ್ನು ಆಸ್ಪತ್ರೆ ಅಥವ ವೈದ್ಯಶಾಲೆ ಇಂದ ಸ್ವೀಕರಿಸುವುದಿಲ್ಲ; ಆದರೂ ಅನೇಕ ಅಮಿಶ್ ಸಮುದಾಯದವರು ತುರ್ತು ಪರಿಸ್ಥಿತಿಯಲ್ಲಿ ಬೇರೊಬ್ಬರನ್ನು ತಲಪಲು ಸಾಮುದಾಯಿಕ ದೂರವಾಣಿಯನ್ನು ನಿರ್ವಹಿಸುತ್ತಾರೆ. ಅನೇಕವೇಳೆ ಅಮಿಶ್ ಮಕ್ಕಳು ತಮ್ಮ ದೀರ್ಘಕಾಲದ ಸಂಪ್ರದಾಯದಲ್ಲಿ ವಿಶ್ವಾಸದಿಂದ ಹಿಂಬಾಲಿಸುತ್ತಾ ಚಿಕ್ಕ ವಯಸ್ಸಿನಲ್ಲಿ ಕುಟುಂಬದ ಜಾಗದಲ್ಲಿ ಅಥವ ತಮ್ಮ ಸಮುದಾಯದಲ್ಲಿ ಮನೆಯಿಂದ ಕೆಲಸ ಮಾಡಲು ಬೋಧಿಸುತ್ತಾರೆ. ಹದಿಹರೆಯ ತನಕ ಚಿಕ್ಕ ಮಕ್ಕಳಿಗೆ ಸಂಪ್ರದಾಯವನ್ನು ಹೆತ್ತವರು ಅಥವ ನೆರೆಯ ಕುಟುಂಬದವರು ಬೋಧಿಸುತ್ತಾರೆ, ಅವರು ಭೂಲೋಕದೊಳಕೆ ಹೋಗಲು ಸಾಮರ್ಥ್ಯವುಳ್ಳವರಾದ ಮೇಲೆ ಮತ್ತು ತನ್ನ ಕುಟುಂಬದ ಬೋಧನೆಯನ್ನು ಜೊತೆಗೆ ಭೂಲೋಕದನ್ನು ರೂಮ್ಸ್ಪರಿಂಗ ಮೂಲಕ ಹೋಲಿಸುತ್ತಾರೆ. ಗೌರವಯುತ ಮತ್ತು ತಾಳಿಕೊಳ್ಳುವ ಪಂಗಡ ಎಂದು ದೃಷ್ಟಿಸಲಾಗಿದೆ, ಅಮಿಶ್ ತಮ್ಮ ಯುವವಯಸ್ಸಿನ ಮಕ್ಕಳನ್ನು ಸಾಕುವ ವಿಧಾನವನ್ನು ಸಂಬಂಧಿಸಿ ಈಗಲೂ ಆಧುನಿಕ ಸಮಾಜದಲ್ಲಿ ವಿವಾದದ ಕಿಡಿಯಾಗುತ್ತದೆ, ಅದು ಅಮಿಶ್-ಅಲ್ಲದವರಿಂದ ಮಾರ್ಪಡಾಗಿತ್ತೆ. ಸಾರ್ವಜನಿಕ ನಂಬಿಕೆಗೆ ಪ್ರತಿಕೂಲವಾಗಿ, ಕೆಲವು ಅಮಿಶ್ ಮತಚಲಾಯಿಸುತ್ತಾರೆ, ಮತ್ತು ರಾಷ್ಟ್ರೀಯ ಪಕ್ಷದವರಿಂದ ಪೊಟೆನ್ಟಿಅಲ್ ಸ್ವಿಂಗ್ ಮತದಾರರು ಎಂದು ಮೆಚ್ಚುತ್ತಾರೆ: ಅವರ ಶಾಂತಿವಾದ ಮತ್ತು ಸಾಮಾಜಿಕ ಮನಸ್ಸಾಕ್ಷಿಯು ಅವರನ್ನು ಲೆಫ್ಟ್-ಒಫ್-ಸೆಂಟರ್ ರಾಜಕೀಯಕ್ಕೆ ಕೆಲವರನ್ನು ಆಕರ್ಷಿಸುತ್ತದೆ.{{Citation needed|date=September 2008}} ಅವರು ಪ್ರತಿಭಟಿಸುವುದಿಲ್ಲ, ಮತ್ತು ಮೈಮೇಲೆ ಅಡರಿ ಬರುವುದಲ್ಲಿ ಅಥವ ನ್ಯಾಯಾಲಯಕ್ಕೆ ಅಪರೂಪಕ್ಕೆ ದಾಳಿಯಿಂದ ರಕ್ಷಿಸುತ್ತಾರೆ; ಯುದ್ಧದ ಸಮಯದಲ್ಲಿ, ಅವರು ಸೈದ್ಧಾಂತಿಕ ವಿರೋಧಿಯ ಸ್ಥಾನವಹಿಸುತ್ತಾರೆ. ಅವರ ಜನಸಾಮಾನ್ಯ-ಇತಿಹಾಸದಲ್ಲಿ ಪರಾಕ್ರಮಿಯ ಪ್ರತಿಭಟನಾ ಕ್ರಿಯೆ ಇಲ್ಲದ ಕಲ್ಪಿತ ಕಥೆಗಳು ಅಡಕವಾಗಿರುತ್ತೆ, ಅದೇನೆಂದರೆ ದೃಢ ನಿರ್ಧಾರವಾದ ಜಾಕೋಬ್ ಹೊಚ್ಸ್ಟೇಟ್ಲರ್ (1704-1775) ಅವರ ಪುತ್ರರು ಪ್ರತಿಕೂಲವಾದ ಇಂಡಿಯಾನ್ಸ್'ರ ಮೇಲೆ ಎಸುಗೆ ಮಾಡುವುದನ್ನು ನಿಲ್ಲಿಸಿದರು, ಆದ್ದರಿಂದ ಅವರು ಮುಂದುವರಿದು ಅವನ ಕುಟುಂಬದ ಕೆಲವು ಸದಸ್ಯರನ್ನು ಕೊಂದರು ಮತ್ತು ಬೇರೆಯವರನ್ನು ಸೆರೆಯಾಳು ಮಾಡಿದರು.<ref>ನೋಲ್ಟ್, pp. 66–67</ref> II ವಿಶ್ವ ಯುದ್ಧದಲ್ಲಿ ಅಮಿಶ್ ನಾಗರಿಕರು ಸಾರ್ವಜನಿಕ ಸಹಾಯಕ್ಕೆ ಪ್ರವೇಶಿಸಿದರು. ಅಮಿಶ್ ತಮ್ಮ ಇಗರ್ಜಿ ಮತ್ತು ಸಮುದಾಯದ ಸಹಾಯವನ್ನು ನೆಚ್ಚಿಕೊಂಡಿರುತ್ತಾರೆ, ಮತ್ತು ಈ ಪ್ರಕಾರವಾಗಿ ವಿಮಾ ಪದ್ಧತಿಯ ಭಾವನೆಯನ್ನು ತಿರಸ್ಕರಿಸುತ್ತಾರೆ. ಈ ಸಹಾಯಕ್ಕೆ ಉದಾಹರಣೆಯಾಗಿ ಧಾನ್ಯಗಳ ಕೋಠಿ, ಅದರಲ್ಲಿ ಇಡೀ ಸಮುದಾಯದವರು ಧಾನ್ಯಗಳ ಕೊಟ್ಟಿಗೆಯನ್ನು ಒಂದೇ ದಿವಸದಲ್ಲಿ ಕಟ್ಟುತ್ತಾರೆ. ಈ ರೀತಿಯಲ್ಲಿ ಅವರು ತಮ್ಮ ಕುಟುಂಬ ಮತ್ತು ಸ್ನೇಹಿತರೊಡನೆ ಆಚರಿಸುತ್ತಾರೆ. [[ಚಿತ್ರ:Nappanee-indiana-amish-acres.jpg|thumb|250px|ಅಮಿಶ್ ಅಕ್ರೆಸ್, ಇಂಡಿಯಾನದ, ನಪ್ಪನೀಯ ಅಮಿಶ್ ಕೌಶಲ ಮತ್ತು ಪ್ರವಾಸಿ ಸೆಳವು.]] 1961 ರಲ್ಲಿ, ಅಮಿಶ್ ಸಾಮಾಜಿಕ ಭದ್ರತೆ ಪ್ರಯೋಜನವನ್ನು ನಿರಾಕರಿಸುದರಿಂದ ಮತ್ತು ವಿಮಾ ಪದ್ಧತಿಗೆ ಧಾರ್ಮಿಕ ಆಕ್ಷೇಪಣೆ ಇರುವ ಕಾರಣ, ಯೌನಿಟೆಡ್ ಸ್ಟೇಟ್ಸ ಇಂಟರ್ನಲ್ ರೆವೆನ್ಯೌ ಸರ್ವಿಸ್ ಘೋಷಿಸಿತು ಅವರು ತೆರಿಗೆಯನ್ನು ಪಾವತಿ ಮಾಡುವುದು ಬೇಡ. 1965ರಲ್ಲಿ, ಈ ನೀತಿಯು ಕಾನೂನಿಗೆ ವ್ಯವಸ್ಥಿತವಾಗಿ ಮಾಡಲಾಯಿತು.<ref>[http://www.law.cornell.edu/uscode/html/uscode26/usc_sec_26_00001402----000-.html U.S. Code collection]</ref> ಸ್ವಂತ-ಉದ್ಯೋಗ ಮಾಡುವ ವ್ಯಕ್ತಿಗಳು ಕೆಲವು ವರ್ಗದಲ್ಲಿ, ಯೌನಿಟೆಡ್ ಸ್ಟೇಟ್ಸ ಸಾಮಾಜಿಕ ಭದ್ರತೆ ಇಂದ ಪ್ರಯೋಜನ ಪಡೆಯುವುದಿಲ್ಲ ಮತ್ತು ಸಲ್ಲಿಸುವುದಿಲ್ಲ, ಅಥವ ಅದರ ಸಮಾನವಾಗಿ ಉದ್ಯೋಗಿಗೆ ವಿನಾಯಿತಿ ಕೊಡುವುದಿಲ್ಲ. ಇಂಟರ್ನಲ್ ರೆವೆನ್ಯೌ ಸರ್ವಿಸ್ ಫಾರಂ 4029 ಅದರಲ್ಲಿ ಧಾರ್ಮಿಕ ವರ್ಗದ ಸದಸ್ಯರು ಆತ್ಮಸಾಕ್ಷಿಯಾಗಿ ಖಾಸಗಿ ಅಥವ ಸಾರ್ವಜನಿಕ ವಿಮಾ ಹಣವನ್ನು ಸ್ವೀಕರಿಸುವ ಪ್ರಯೋಜನವನ್ನು ವಿರೋಧಿಸುತ್ತಾರೊ ಈ ವಿನಾಯತಿಯನ್ನು ಅನುದಾನ ಮಾಡುತ್ತದೆ, ಇದನ್ನು ಅವಲಂಬಿಸಿರುವ ಸದಸ್ಯರಿಗೆ ಯೋಗ್ಯವಾದ ಜೀವನಮಟ್ಟನ್ನು ಒದಗಿಸುತ್ತದೆ ಮತ್ತು ಇದು ಡಿಸೆಂಬರ್ 31, 1950ರಿಂದ ಅಸ್ತಿತ್ವದಲ್ಲಿದೆ.<ref>{{cite web|url=http://www.irs.gov/pub/irs-pdf/f4029.pdf|format=PDF|title= Application for Exemption From Social Security and Medicare Taxes and Waiver of Benefits|publisher=[[Internal Revenue Service]]|year=2006|accessdate=2008-07-02}}</ref> ಒಂದು ಕಾಣುವ ಸಂಕೇತ ಅಮಿಶ್ ತಮ್ಮ ಹಿರಿಯರಿಗೆ ಒದಗಿಸುವ ಪಾಲನೆ ಏನೆಂದರೆ ಚಿಕ್ಕ ''ಗ್ರೋಸ್ಸ್ದಾಡಿ ಹಇಸೆರ್'' ಅಥವಾ ''ಡಾಡಿಹಇಸೆರ್'' ("ಅಜ್ಜನ ಮನೆ"), ಪ್ರಧಾನ ನೆಲೆಯ ಪಕ್ಕದಲ್ಲಿ ಕಟ್ಟುತ್ತಾರೆ. ಅಮಿಶ್-ಅಲ್ಲದ ಯಜಮಾನ ಅಮಿಶ್ ಕೆಲಸಗಾರರಿಗೆ ತೆರಿಗೆ ಇದೆ, ಆದರೆ ಅವರು ಪ್ರಯೋಜನಕ್ಕೆ ಅರ್ಜಿ ಹಾಕುವುದಿಲ್ಲ.<ref>ಕ್ರೆಬಿಲ್ (2001), p. 279.</ref> ಸಾಮಾಜಿಕ ಭದ್ರತೆ ಮತ್ತು ಕೆಲಸಗಾರ'ಪರಿಹಾರ ಧನವನ್ನು ಕಡೆಗಾಣಿಸಿ, ಅಮೆರಿಕನ್ ಅಮಿಶ್ ಎಲ್ಲಾ ಬೇಕಾದ ತೆರಿಗೆಯನ್ನು ಪಾವತಿಸುತ್ತಾರೆ.<ref>ಕ್ರೆಬಿಲ್ (2001), p. 273.</ref> ಅಮಿಶ್ ಅವರಿಗೆ, ಕೆಲವು ಸಂದರ್ಭದಲ್ಲಿ, ತಾರತಮ್ಯ ಮತ್ತು ಶತ್ರುತ್ವವನ್ನು ತಮ್ಮ ನೆರೆಯವರಿಂದ ಸಂಧಿಸುತ್ತಾರೆ. 20ನೇ ಶತಮಾನದ ವಿಶ್ವ ಯುದ್ಧಗಳಲ್ಲಿ, ಅಮಿಶ್ ಅವರಿಂದ ಎದುರಿಸುವಿಕೆ ಇಲ್ಲವಾದರಿಂದ ಅನೇಕ ತೊಂದರೆಯ ಘಟನೆಗಳು ಹೊಳಪಿತು, ಮತ್ತು ಯುವವಯಸ್ಸಿನ ಅಮಿಶ್ ಜನರನ್ನು ಕಚಕ್ಕನೆ ಸೇವೆಗಳಿಗೆ ಒಳಸೇರಿಸಲಾಯಿತು ಮತ್ತು ಹಲವು ಅನೈತಿಕ ನಡವಳಿಕೆಗೆ ಅಧೀನಗೊಳಿಸಿದರು.{{Citation needed|date=November 2008}} ಇಂದಿನ ಕಾಲದಲ್ಲಿ, ವಿಧ್ವಂಸಕ-ಅಮಿಶ್ ಮನೋ ಭಾವ ಹುಟ್ಟಿದೆ ಅದು ಈ ಪ್ರಕಾರವಾಗಿ ಕುದುರೆಯಿಂದ-ಎಳೆಯುವ ಬಂಡಿಯನ್ನು ಹೊಡೆಯುವುದು, ಅತಿ ಸಾಮಾನ್ಯವಾಗಿ ರಾತ್ರಿಯಲ್ಲಿ ಬೆಳೆಸುತ್ತಾರೆ.{{Citation needed|date=November 2008}} 1988ರಲ್ಲಿ, TV ಚಲನಚಿತ್ರಗೋಸ್ಕರ ಮಾಡಿದು, ''ಅ ಸ್ಟೋನ್ಇಂಗ್ ಇನ್ ಫುಲ್ಹಂ ಕೌಂಟಿ'', ಒಂದು ನಿಜವಾದ ಘಟನೆಯನ್ನು ಒಳಗೊಂಡಿದೆ, ಅದರಲ್ಲಿ ಆರು-ತಿಂಗಳ ಅಮಿಶ್ ಹುಡುಗಿ ಒಂದು ಬಂಡೆಯಲ್ಲಿ ಅವಳ ತಲೆಯ ಮೇಲೆ ಹೊಡೆದರು, ಮತ್ತು ಗಾಯದಿಂದ ಮರಣ ಹೊಂದಿದಳು. 1997ರಲ್ಲಿ, ಮರಿ ಕುಎಪ್ಫೇರ್, ಕೆನಡಾದ, ಒಂಟರಿಒವಿನ, ಮಿಲ್ವೇರ್ಟನ್'ನ ಒಂದು ಯುವವಯಸ್ಸಿನ ಹುಡುಗಿ, ಬೀರ್ ಬಾಟಲಿಂದ ಮುಖಕ್ಕೆ ಹೊಡೆದರು ಮತ್ತು ಓಡುವ ಗಾಡಿಯಿಂದ ಎಸೆದರು ಎಂದು ನಂಬಲಾಗಿದೆ.<ref>{{Cite web |url=http://www.nald.ca/fulltext/lifetime/issue4/page7.htm |title="Amish girl hit with beer bottle" |access-date=2010-09-21 |archive-date=2010-07-12 |archive-url=https://web.archive.org/web/20100712083004/http://www.nald.ca/fulltext/lifetime/issue4/page7.htm |url-status=dead }}</ref> ಅವಳ ಮುಖದ ಶಸ್ತ್ರಚಿಕಿತ್ಸೆಗೆ ಸಾವಿರಗಟ್ಟಲೆ ಡಾಲರ್ ಬೇಕಾಗಿತ್ತು (ಅದು ಸಾರ್ವಜನಿಕರ ದೇಣಿಗೆಯಿಂದ ಪಾವತಿ ಮಾಡಲಾಯಿತು). == ಜನಪ್ರಿಯ ಮನೋರಂಜನೆಯಲ್ಲಿ ಪಾತ್ರ == === ಚಲನಚಿತ್ರ === ಪೀಟರ್ ವಇರ್'ನ 1985 ''ವಿಟ್ನೆಸ್ಸ್'' ನಾಟಕವು ಪೆನ್ಸಿಲ್ವೇನಿಯಾದ ಲಂಕಾಸ್ತೆರ್ ಕೌಂಟಿಯ ಅಮಿಶ್ ಸಮುದಾಯದಲ್ಲಿ ಚಿತ್ರೀಕರಿಸಲಾಯಿತು. ''ಹರ್ವೆಸ್ಟ್ ಒಫ್ ಫೈರೆ'' 1996ರ ಹಲ್ಲ್ಮರ್ಕ್ ಹಾಲ್ ಒಫ್ ಫಾಮೆ TV ಚಲನಚಿತ್ರಗೋಸ್ಕರ ಮಾಡಿದು ಅದು ಒಂದು FBI ಪ್ರತಿನಿಧಿಯು ಅಮಿಶ್ ಕೃಷಿ ಸಮುದಾಯದ ಸೇದ್ಯದ ಅನುಮಾನಿತ ವ್ಯಾಜ್ಯಗಳ ವಿಚಾರಣೆ ಮಾಡುವ ಕುರಿತು ತೆಗೆಯಲಾಯಿತು. 2002ರ ಸಾಕ್ಷ್ಯಚಿತ್ರ ''ಡೆವಿಲ್'ಸ್ ಪ್ಲೇಗ್ರೌಂಡ್'' ಒಂದು ಪಂಗಡದ ಅಮಿಶ್ ಹದಿಹರೆಯರ ರೂಮ್ಸ್ಪ್ರಿಂಗ ಸಮಯದಲ್ಲಿ, ಮತ್ತು ಅದು ಇಂಗ್ಲೀಷ್ ಪ್ರಪಂಚದ ಮತ್ತು ಇಗರ್ಜಿನ ಯುವಕನಾಗಿ ಬಪ್ಟೈಜ್ ಮಾಡ ಬೇಕ ಅಥವಾ ಮಾಡ ಬಾರದ ಎಂಬ ತೀರ್ಮಾನವು ಅವರ ವೈಯಕ್ತಿಕ ಸಂದಿಗ್ಧತೆಯ ಚಿತ್ರಣವನ್ನು ಸೂಚಿಸುತ್ತದೆ. ಮೈಕ್ಹೆಲ್ ಲಂಡೋನ್ Jr's 2007 ''ಸವಿಂಗ್ ಸರಃ ಕೈನ್'' ಚಲನಚಿತ್ರದಲ್ಲಿ ಯುವವಯಸ್ಸಿನ ಅಮಿಶ್ ಮಕ್ಕಳನ್ನು ತೆಗೆದು ಒಂದು ದೊಡ್ಡ ಪಟ್ಟಣಕ್ಕೆ ಪ್ರವೇಶ ಮಾಡಿಸುವುದು ಮತ್ತು ಅಮಿಶ್ ಮತ್ತು ಇಂಗ್ಲೀಷ್ ಪ್ರಪಂಚದ ಇಬ್ಬರ ಜೀವನವನ್ನು ಮನಗಾಣಿಸುವುದು. ಅಮಿಶ್'ನ ಕೆಲವು ಹಾಸ್ಯದ ಚಲನಚಿತ್ರದ ಭಾವಚಿತ್ರವಾದ ''ಕಿಂಗ್ಪಿನ್'' ನಲ್ಲಿ, ಅಮಿಶ್'ನ ಪಾತ್ರ ರಂಡಿ ಕುಐದ್ ವಹಿಸುತ್ತಾರೆ ಫಾರ್ರ್ಎಲ್ಲಿ ಬ್ರೋಥೆರ್ಸ್ ಅವರಿಂದ 1996ರಲ್ಲಿ ನಿರ್ದೇಶಿಸಲಾಯಿತು, ಮತ್ತು 1997ರ ''ಫಾರ್ ರಿಚೆರ್ ಒರ್ ಪೂರೆರ್'' ನಲ್ಲಿ ''ಟಿಮ್ ಅಲ್ಲೇನ್'' ಮತ್ತು ಕ್ರಿಸ್ಟೆ ಅಲ್ಲೆಯ್ ಜೊತೆ ನಟಿಸಿದರು. ಜೊತೆಗೆ ಸೇಯನ್ ಅನ್ದೆರ್ಸ್ ಅವರು ''ಸೆಕ್ಸ್ ಡ್ರೈವ್'' ಎಂಬ ವಿನೋದ ನಾಟಕವನ್ನು ನಿರ್ದೇಶಿಸಿದರು. ಮಾರ್ಚ್ 28, 2010ರಲ್ಲಿ, ಲೈಫ್ಟೈಮ್ ಮೂವಿ ನೆಟ್ವರ್ಕ್ ಪೆನ್ಸಿವನಿಯದ, ನಿಕ್ಕೆಲ್ ಮಿನೇಸ್ ಕುರಿತಾಗಿ ದೂರದರ್ಶನ ಚಲನಚಿತ್ರವನ್ನು ಪ್ರದರ್ಶನ ಮಾಡಲಾಯಿತು, ಅಮಿಶ್ ಶಾಲೆಯ ಗುಂಡುಹಾರಿಸುವ ಶೀರ್ಷಿಕೆ ''ಅಮಿಶ್ ಗ್ರಸೆ'',<ref name="lifetime">{{cite news | title= Amish Grace | work= myLifetime | date= 2010-04-05 | url= http://www.mylifetime.com/movies/amish-grace | accessdate= 2010-04-05 | archive-date= 2010-03-30 | archive-url= https://web.archive.org/web/20100330142755/http://www.mylifetime.com/movies/amish-grace | url-status= dead }}</ref> ಕಿಮ್ಬೇರ್ಲ್ಯ್ ವಿಲ್ಲಿಂಸ್-ಪೈಸ್ಲೇಯ್, ಟಮ್ಮಿ ಬ್ಲಾನ್ಚರ್ದ್, ಮತ್ತು ಮತ್ಟ್ ಲೇಟಸ್ಚೇರ್ ಅವರನ್ನು ಒಳಗೊಂಡಿದೆ, ''ಅಮಿಶ್ ಗ್ರಸ್ ಪುಸ್ತಕದ ಆಧಾರದಿಂದ: ಹೌ ಫಾರ್ಗಿವೆನೆಸ್ಸ್ ಟ್ರಾನ್ಸ್ಸೆಂಡ್ಎಡ್ ಟ್ರಜೆಡಿ'', ಜೋಸ್ಸೇಯ್-ಬಸ್ಸ, 2007, ISBN 0-7879-9761-7, ಡೋನಲ್ದ್ ಕ್ರೆಬಿಲ್, ಸ್ಟೆವೆನ್ ನೋಲ್ಟ್, ಮತ್ತು ಡವಿಡ್ L ವೆಅವೆರ್-ಜೆರ್ಚೇರ್ ಅವರಿಂದ ಬರೆದದ್ದು.<ref name="Amish Grace">{{cite news | title= Amish Grace: How Forgiveness Transcended Tragedy (Hardcover) | work=Amazon | date=2010-04-05 | url = http://www.amazon.com/Amish-Grace-Forgiveness-Transcended-Tragedy/dp/0787997617 | accessdate=2010-04-05}}</ref><ref name="Amish Grace"/> ಲಾರಿ A. ತ್ಹೊಮ್ಪ್ಸನ್ ಅವರಿಂದ ಈ ಚಲನಚಿತ್ರವನ್ನು ನಿರ್ಮಾಪಕ ಮಾಡಲಾಯಿತು. ''ಅಮಿಶ್ ಗ್ರಸ್'' 'ನ ಹೂಟಿನ ಸಾರಾಂಶವೇನೆಂದರೆ: ಒಂದು ಪಂಗಡದ ಅಮಿಶ್ ಶಾಲಾಹುಡುಗಿರನ್ನು ಒತ್ತೆಯಾಳು ಮಾಡಿ ಮತ್ತು ಅವರ ತರಗತಿಯಲ್ಲಿ ಅವರನ್ನು ಕೊಲೆಮಾಡಿದರು, ಪೆನ್ಸಿವನಿಯದ, ನಿಕ್ಕೆಲ್ ಮಿನೇಸ್'ನ ಅಮಿಶ್ ಸಮುದಾಯದವರು ಮತ್ತು ಅವರ ಹೆತ್ತವರು, ಹೊರಗಿನ ಲೋಕಕ್ಕೆ ಕೊಂದವರನ್ನು ಮನ್ನಿಸುವ ಮೂಲಕ ಮೈಮರೆಸಿದರು. ಇಡಾ ಗ್ರಬೇರ್ (ಕಿಮ್ಬೇರ್ಲ್ಯ್ ವಿಲ್ಲಿಂಸ್-ಪೈಸ್ಲೇಯ್), ಕೊಲೆಯಾದ ಒಂದು ಮಗುವಿನ ತಾಯಿ, ಬೇರೆಯವರಿಗಿಂತ ಕಠಿಣವಾದ ಸಮಯವನ್ನು ಅನುಭವಿದರು, ಆದರೆ ಅವಳ ದುಃಖ ಮತ್ತು ವೇದನೆಯಲ್ಲಿ, ಅವಳು ವೈಯಕ್ತಿಕ ಪ್ರಯಾಣವನ್ನು ಮಾಡಿದಳು, ದುರಂತದಲ್ಲಿ ಮಗುವನ್ನು ಕಳಕೊಂಡ ಎದೆಯುರಿಯನ್ನು ಅಂತಿಮವಾಗಿ ಸ್ವೀಕರಿಸಿದಳು; ಮತ್ತು ತನ್ನ ಗಂಡ (ಮತ್ಟ್ ಲೆಟ್ಸ್ಚೇರ್), ಕುಟುಂಬ, ಮತ್ತು ಸಮುದಾಯ ಜೊತೆ ಸೇರಿದಳು; ಕ್ಷಮಾಪಣೆಯ ಕೃತಜ್ಞತೆಯನ್ನು ಕೊಂದವರಲ್ಲಿ ಕೇಳುತ್ತಾ; ಮತ್ತು ಕೊಂದವರ ವಿಧವೆಯ (ಟಮ್ಮಿ ಬ್ಲಾನ್ಚರ್ಡ್) ಮತ್ತು ಮಗುವಿನ ಮೇಲೆ ದಯೆ ಮತ್ತು ಅನುಕಂಪವನ್ನು ತೋರಿಸಿದಳು- ಎಲ್ಲಾ ಅಮಿಶ್ ಗ್ರಸ್ ಪ್ರಕಾರದಲ್ಲಿ.<ref name="lifetime"/><ref name="imdb">{{cite news | title= Amish Grace | work= [[IMDB]] | date=2010-04-05 |url=http://www.imdb.com/title/tt1559025/ | accessdate=2010-04-05}}</ref> ''ಅಮಿಶ್ ಗ್ರಸ್'' 'ನ, ಪಲ್ಮ್ ಆದಿತ್ಯವಾರ ಪ್ರೆಮಿಎರ್'ನಲ್ಲಿ ವಿವಿಧ ಡೆಮೋಗ್ರಾಫಿಕ್ಸ್ ನೆಟ್ವರ್ಕ್ ದಾಖಲೆಯನ್ನು 4 ಮಿಲಿಯನ್'ಗು ಹೆಚ್ಚು ದರ್ಶಕರಿಂದ ಕೂಡಿತ್ತು, ಲೈಫ್ಟೈಮ್ ಮೂವಿ ನೆಟ್ವರ್ಕ್'ಸ್ ಚರಿತ್ರೆಯ ಅತ್ಯುನ್ನತ ಬೆಲೆಯ ಮತ್ತು ಅತ್ಯಂತ ವೀಕ್ಷಿಸುವ ಮೂಲದ ಚಲನಚಿತ್ರವಾಯಿತು.<ref name="MultichannelNews">{{cite news | last = Reynolds | first = Mike | title= 'Amish Grace' Delivers As Highest-Rated Original Telepic In Lifetime Movie Network History | work=[[Multichannel News]] | date=2010-03-29 | url = http://www.multichannel.com/article/450814-_Amish_Grace_Delivers_As_Highest_Rated_Original_Telepic_In_Lifetime_Movie_Network_History.php | accessdate=2010-04-05}}</ref><ref name="tvbythenumbers">{{cite news | last = Seidman | first = Robert | title = Lifetime Movie Network’s ''Amish Grace'' Breaks Records With 4.02 Million Viewers | work = TV by the Numbers | date = 2010-03-29 | url = http://tvbythenumbers.com/2010/03/29/lifetime-movie-networks-amish-grace-breaks-records-with-4-02-million-viewers/46478 | accessdate = 2010-04-05 | archive-date = 2010-04-05 | archive-url = https://web.archive.org/web/20100405172405/http://tvbythenumbers.com/2010/03/29/lifetime-movie-networks-amish-grace-breaks-records-with-4-02-million-viewers/46478 | url-status = dead }}</ref><ref name="variety">{{cite news | last = Kissell | first = Rick | title= 7.6 million watch ''Kids’ Choice Awards'' | work= [[Variety (magazine)]] | date=2010-03-29 |url=http://www.variety.com/article/VR1118017057.html?categoryid=1275&cs=1&query=Amish+Grace+-+Ratings | accessdate=2010-04-05}}</ref><ref name="thrfeed">{{cite news | title= ''Amish Grace'' breaks Lifetime Movie Net records | work= [[The Hollywood Reporter]] | date=2010-03-29 |url=http://www.thrfeed.com/2010/03/amish-grace-breaks-lifetime-movie-net-records.html | accessdate=2010-04-05}}</ref> ಅ ಚಲನಚಿತ್ರವು ಅನೇಕ ಸಕಾರಾತ್ಮಕ ಪುನರ್ವಿಮರ್ಶೆಯನ್ನು ಪಡೆಯಿತು;<ref name="variety"/><ref name="csmonitor">{{cite news | title= Six Picks: Recommendations from the Monitor staff | work= [[The Christian Science Monitor]] | date=2010-03-22 |url=http://www.csmonitor.com/The-Culture/Arts/2010/0322/Six-Picks-Recommendations-from-the-Monitor-staff | accessdate=2010-04-05}}</ref><ref name="previewonline">{{cite news | last = Boatwright | first = Phil | title= And on TV…Amish Grace | work= Preview Online | date=2010-04-05 |url=http://www.previewonline.org/holyholly/amishgrace.html | accessdate=2010-04-05}}</ref><ref name="catholicexchange">{{cite news |last = Pacatte |first = Sr. Rose |title = Amish Grace: A Time for Forgiveness |work = Catholic Exchange |date = 2010-03-20 |url = http://catholicexchange.com/2010/03/20/128377/#hide |accessdate = 2010-04-05 |archive-date = 2010-03-26 |archive-url = https://web.archive.org/web/20100326014622/http://catholicexchange.com/2010/03/20/128377/#hide |url-status = dead }}</ref><ref name="catholicexchange"/><ref name="sisterrose">{{cite news | last = Pacatte | first = Sr. Rose | title= Amish Grace: A Time for Forgiveness | work= Sister Rose—Word Press | date=2010-04-05 |url=http://sisterrose.wordpress.com/2010/03/23/amish-grace-on-lmn-march-28/ | accessdate=2010-04-05}}</ref><ref name="huffingtonpost">{{cite news | last = Cooper | first = Jackie K. | title= ''Amish Grace'' Is A Story Of Grace Under Fire | work= [[The Huffington Post]] | date=2010-03-23 |url=http://www.huffingtonpost.com/jackie-k-cooper/emamish-graceem-is-a-stor_b_507564.html?view=print | accessdate=2010-04-05}}</ref> ಆದರೂ, ತೀಕ್ಷ್ಣವಾದ ಟೀಕೆಯನ್ನು ಕೂಡ ಪಡೆಯಿತು ಏಕೆಂದರೆ ಅಮಿಶ್ ಗ್ರಸ್'ನ ಲೇಖಕ: ಹೌ ಫಾರ್ಗಿವೆನೆಸ್ಸ್ ಟ್ರಾನ್ಸ್ಸೆಂಡ್ಎಡ್ ಟ್ರಜೆಡಿ, ಜೋಸ್ಸೇಯ್-ಬಸ್ಸ, 2007, ISBN 0-7879-9761-7, ಅಮಿಶ್ ಸಮುದಾಯದವರನ್ನು ತಯಾರಿಕೆಯಿಂದ ದೂರ ಮಾಡಿದನು.<ref name="catholic">{{cite news | last = Valasquez | first = Leticia | title= Review of ''Amish Grace'' | work= Catholic Media Review | publisher= Catholic Online | date=2010-03-23 |url=http://www.catholic.org/ae/tv/review.php?id=35912 | accessdate=2010-04-05}}</ref> ಬೇರೆಯವರು ಕೂಡ ಅ ಚಲನಚಿತ್ರವನ್ನು ಸತ್ಯಸಂಗತಿಯ ಜೊತೆ ಕಟ್ಟುಕತೆಯನ್ನು ಒಂದಿಕೆ ಮಾಡಿದರಿಂದ ಟೀಕಿಸಿದರು.<ref name="pennlive">{{cite news |last = DeJesus |first = Ivey |title = ''Amish Grace'' movie fictionalizes Nickel Mines tragedy, generates debate |work = PennLive.com |publisher = [[The Patriot-News]] |date = 2010-03-07 |url = http://blog.pennlive.com/midstate_impact/print.html?entry=/2010/03/controversial_amish_grace_movi.html |accessdate = 2010-04-05 |archive-date = 2010-03-24 |archive-url = https://web.archive.org/web/20100324161134/http://blog.pennlive.com/midstate_impact/print.html?entry=%2F2010%2F03%2Fcontroversial_amish_grace_movi.html |url-status = dead }}</ref> === ಸಾಹಿತ್ಯ === ==== ಆಧುನಿಕ ಕಾದಂಬರಿಗಳು ==== 1999'ರ ಪಉಲ್ ಲೆವಿನ್ಸನ್ ಲೋಕುಸ್ ಪ್ರಶಸ್ತಿ-ಪಡೆದ ಕಾದಂಬರಿ, ''ದ ಸಿಲ್ಕ್ ಕೋಡ್'' ಜೈವಿಕ ತಂತ್ರಜ್ಞಾನದ ವಿಜ್ಞಾನ-ಕಟ್ಟುಕಥೆ ರಹಸ್ಯ ಮತ್ತು ಮರ್ಮದ ಮರಣಗಳನ್ನು ಒಳಗೊಳ್ಳುವುದಕ್ಕೆ ಅಮಿಶ್ ರೈತ ಬೇಸಾಯಗಾರರನ್ನು ಚಿತ್ರಿಸಿದ್ದಾರೆ. 2000'ದ ಜೋಡಿ ಪಿಕೌಲಟ್ಸ ಕಾದಂಬರಿಯಾದ (ಮತ್ತು 2004'ರ TV ಚಲನಚಿತ್ರದಲ್ಲಿ) ''ಪ್ಲೈನ್ ಟ್ರುಥ್'', ಅಮಿಶ್ ಗುತ್ತಿನಭೂಮಿಯಲ್ಲಿ ಹೊಸ ಹುಟ್ಟಿದ ಮಗುವಿನ ಮರಣದ ಅಪರಾಧದ ಕುರಿತಾಗಿ ವ್ಯವಹರಿಸುತ್ತದೆ. ಅಮಿಶ್ ಕುರಿತಾಗಿ ವಿವರಿಸುವ ಬೇರೆ ಕಾದಂಬರಿಗಳು ಏನೆಂದರೆ 2002'ರ ಲುರ್ಲೇನೇ ಮಕ್ಡಾನಿಎಲ್'ನ ''ದ ಎನ್ಜೆಲ್ಸ್ ಟ್ರೀಲೋಜಿ'', ಬೆವೆರ್ಲಿ ಲೆವಿಸ್'ನ ವ್ಯಾಪಕವಾದ ಸಾಲುಗಳುಳ್ಳ ಅಮಿಶ್ ಪ್ರೇಮವನ್ನು ಸೂಚಿಸುವ ಕಟ್ಟುಕಥೆ, ಮತ್ತು ಪಉಲ್ ಗಯುಸ್'ನ ಒಹಿಒ ಅಮಿಶ್ ರಹಸ್ಯದ ಸಾಲುಗಳು, ಒಹಿಒದ, ಹೊಳ್ಮೆಸ್ ಕೌಂಟಿಯಲ್ಲಿ, ಅಮಿಶ್ ಸಮುದಾಯದಲ್ಲಿ ಇಟ್ಟಿದೆ. ==== ಬೇರೆ ಕಾದಂಬರಿಗಳು ==== ಹೆಲೆನ್ ರಇಮೆನ್ಸ್ನಯ್ದೆರ್ ಮಾರ್ಟಿನ್'ನ 1905'ರ ''ಸಬಿನ, ಏ ಸ್ಟೋರಿ ಒಫ್ ದ ಅಮಿಶ್'' ಕಾದಂಬರಿ, ಅವಳ 1904'ರ ''ಟಿಲ್ಲೈ, ಏ ಮೆನ್ನೊನೈಟ್ಸ್ ಮೈಡ್'' ಕಾದಂಬರಿಗೆ ಸಮಾನವಾಗಿದೆ, ತುಂಬಾ ಕಠಿಣವಾದ ಕೂಗಿನ ತಪ್ಪು ವರದಿಯನ್ನು ಅದರ ವಿಷಯದಲ್ಲಿ ವರ್ಣಿಸಲಾಗಿದೆ. 1920'ರ ಅಣ್ಣ ಬಲ್ಮೆರ್ ಮೈಏರ್ಸ್'ನ ''ಪಟ್ಚ್ವರ್ಕ್: ಏ ಸ್ಟೋರಿ ಒಫ್ "ದ ಪ್ಲೈನ್ ಪೀಪಲ್,"'' ಕಾದಂಬರಿ ಮತ್ತು ಅವಳ ತರನೇ 1921'ರ ''ಅಮಂಡ: ಏ ಡುಗ್ಹ್ಟರ್ ಒಫ್ ದ ಮೆನ್ನೊನೈಟ್ಸ್'' ಕಾದಂಬರಿ, ಅದನ್ನು ಸಾಮಾನ್ಯವಾಗಿ ಮಾರ್ಟಿನ್'ರ ಕೆಲಸಕ್ಕೆ ಸನ್ಮಾರ್ಗಕ್ಕೆ ತರುವ ಮನ್ನಣೆಯಾಗಿತ್ತು. 1937'ರ ರುತ್ ಲಿನಿನ್ಗೇರ್ ಡೋಬ್ಸನ್ ಅವರ ''ಸ್ತ್ರವ್ ಇನ್ ದ ವಿಂಡ್'', ಕಾದಂಬರಿಯನ್ನು ಮಿಚಿಗನ್ ವಿಶ್ವವಿದ್ಯಾಲಯದ ಒಂದು ವಿದ್ಯಾರ್ಥಿ ಬರೆದನಿ ಮತ್ತು ಶಾಲೆಯ ಹೋಪ್ವುಡ್ ಪ್ರಶಸ್ತಿಯನ್ನು ಪಡೆದನು, ತುಂಬಾ ಅಭಾವಾತ್ಮಕವಾಗಿ ಅಮಿಶ್ ಒಫ್ ಇಂಡಿಯಾನ ವನ್ನು ವರ್ಣಿಸಿದನು ಅದೇನೆಂದರೆ ಜೋಸೆಫ್ ಯೋಡೆರ್ ಪ್ರೇರಿಸಿ ತೀವ್ರ ಸ್ತೆರೆಒಟೈಪೆಸ್ ಅನ್ನು ತುಂಬಾ ಸರಿಯಾದ ಅಮಿಶ್ ವಯ್ ಒಫ್ ಲೈಫ್ ಪುಸ್ತಕದಿಂದ ಸರಿಪಡಿಸಿದನು. 1940ರಲ್ಲಿ, ಜೆಂಟ್ಲರ್ ''ರೋಸನ್ನ ಒಫ್ ದ ಅಮಿಶ್'', ಅವನ ತಾಯಿಯ ಜೀವನ ಕುರಿತು ಬರೆದನು(ಮತ್ತು ಅವನ ಸ್ವಂತ). ನಂತರ ಒಂದು ಮುಂದುವರಿಕೆ ಬರೆದನು, ''ರೋಸಂನ್ನ'ಸ್ ಬಾಯ್ಸ್'' (1948), ಅದರ ಜೊತೆಗೆ ಅಮಿಶ್ ಸಂಸ್ಕೃತಿ ನಿಜವಾದ ಚಿತ್ರದ ಪುಸ್ತಕವನ್ನು ನಮೂದಿಸಿದನು. ==== ಮಕ್ಕಳ ಸಾಹಿತ್ಯ ==== ಮರ್ಗುಎರಿಟ್ ದೇ ಎನ್ಜೇಲಿ'ಯ 1936'ರ ಮಕ್ಕಳ ಕಥೆಯಲ್ಲಿ ''ಹೆನ್ನೆರ್'ಸ್ ಲಿಡಿಯಾ'' ಮೃದುವಾದ ಅಮಿಶ್ ಕುಟುಂಬವನ್ನು ವಿವರಿಸುತ್ತಾರೆ. ಬರಹಗಾರ ಅನೇಕ ವಿವರಣಾತ್ಮಕ ಚಿತ್ರವನ್ನು [http://www.wikimapia.org/#y=40146077&amp;x=-75948315&amp;z=14&amp;l=0&amp;m=h&amp;v=2 ಲಿಟಲ್ ರೆಡ್ ಸ್ಕೂಲ್ಹೌಸ್]'ನ ವೆಸ್ಟ್ ಒಫ್ ಪೆನ್ನ್ಸಿಲ್ವನಿಯಾದ, ಮೋರ್ಗನ್ಟೌನ್'ನ ಈಗಲೂ ಇರುವ PA ರೌಟ್ 23 ಮತ್ತು ರೆಡ್ ಸ್ಕೂಲ್ಹೌಸ್ ರೋಡ್ ರೂಪರೇಖೆವನ್ನು ರಚಿಸಿದ್ದಾರೆ. ಇವತ್ತು ಅ ಕಟ್ಟಡವು ಅಮಿಶ್ ಮೆನ್ನೊನೈಟ್ ಇಂಫೊರ್ಮೆಶನ್ ಸೆಂಟರ್ ಆಗಿದೆ. ಲಂಕಸ್ಟೆರ್ ಕೌಂಟಿ ಪ್ರಕೃತಿ ದೃಶ್ಯವನ್ನು, ವಿವರಿಸಿದ ಪುಸ್ತಕದ ಕೊನೇಯ ಕಾಗದಗಳಲ್ಲಿ, ಪ್ರದೇಶದ ಎಲ್ಲ ಕಡೆಯೂ ಗುರ್ತಿಸ ಬಹುದು. ಡಿ ಎನ್ಜೇಲಿ'ಸ್ ಅವರು ವಿವರಣಾತ್ಮಕವಾಗಿ ಚಿತ್ರಿಸಿದ ನೆರೆಹೊರೆಯ ದಿಣ್ಣೆಯ ಕೊಟ್ಟಿಗೆಯು ಬೆಂಕಿಯಿಂದ ಸುಡುವ ಕೆಲವು ಗಂಟೆಗಳ ಮುನ್ನ ರೂಪರೇಖೆ ರಚಿಸಲಾಯಿತು. ಅವಳು ಅ ಸಂಗತಿಯನ್ನು 1944'ರ ''ಯೊನಿಎ ವೊಂಡೆರ್ನೋಸೆ'' ನ ಕಾಲ್ಡ್ಎಕಾಟ್ಟ್ ಹೊನೋರ್ ಪುಸ್ತಕದಲ್ಲಿ ಒಟ್ಟುಗೂಡಿಸಲಾಗಿದೆ, ಅರಕೆಯ ಅಮಿಶ್ ಹುಡುಗನ ಕುರಿತಾಗಿ ಕಥೆ, ಲುಡಿಯಾ ಒಫ್ ''ಹೆನ್ನೆರ್'ಸ್ ಲುಡಿಯಾ'' ದ ಹದಿ ಹರೆಯದ ಸೋದರ. ಇನೊಂದು ಜನಪ್ರಿಯ ಮಕ್ಕಳ ಪುಸ್ತಕ, ''ಪ್ಲೈನ್ ಗರ್ಲ್'' ವಿರ್ಜಿನಿಯ ಸೊರೆನ್ಸೇನ್ ಅವರಿಂದ, ಮತ್ತು 1956 ರಲ್ಲಿ ಪ್ರಕಟಿಸಲಾಯಿತು, ಮತ್ತು ಇಂದಿಗೂ ಅಚ್ಚಿನಲ್ಲಿದೆ. === ರಂಗಭೂಮಿ === 1955'ರ ಬ್ರೊಅಡ್ವಯ್ ಜಾನಪದ ಪ್ರದರ್ಶನವಾದ ''ಪ್ಲೈನ್ ಅಂಡ್ ಫ್ಯಾನ್ಸಿ'', ಒಂದು ಮುಂಚಿನ ಅಮಿಶ್ ಜನರನ್ನು ಚಿತ್ರಿಸುವ ರಂಗಭೂಮಿಯ-ಆಟವಾಗಿತ್ತು. ಲಂಕಾಸ್ಟರ್ ಕೌಂಟಿಯಲ್ಲಿ ನೆಲೆಯಾಗಿದ್ದು, ಅದು ನ್ಯುಯಾರ್ಕ್ ನ ಒಂದು ಜೋಡಿ ಅವರ ಕೆಲವು ಆಸ್ತಿಯನ್ನು ಮಾರಲು ಹೋಗುವಾಗ ವಿಚಿತ್ರವಾದ ಅಮಿಶ್ ಜೀವನ ವಿಧಾನವನ್ನು ಸಂಧಿಸುತ್ತಾರೆ. ಈ ಪ್ರದರ್ಶನದಲ್ಲಿ ಮೊದಲ ಬಾರಿಗೆ ಅಮೆರಿಕನ್ ಸಭಿಕರ ಎದುರು "ತ್ಯಜಿಸುವ" ಮತ್ತು "ಧಾನ್ಯ-ಬೆಳೆಸುವು"ದನ್ನು ಚಿತ್ರಿಸಿದ್ದಾರೆ. ಇನ್ನೊಂದು ಅಮಿಶ್ ಅನ್ನು ಚಿತ್ರಿಸುವ ಆಟ ''ಕೂಎಟ್ ಇನ್ ದ ಲ್ಯಾಂಡ್'', ಅಮಿಶ್ ಜನರು ವಿಶ್ವ ಯುದ್ಧ I (1917–1918) ಹೋರಾಟದ ಸಮಯದಲ್ಲಿ ಸಂಬಂಧಿಸಿದ ಒಂದು ಕ್ಯಾನಾಡಿಯನ್ ಆಟ. === ಕಿರುತೆರೆ === 1988ರಲ್ಲಿ, NBC, ಒಂದು ಅಮಿಶ್ ಕುಟುಂಬ ಕ್ಯಾಲಿಫಾರ್ನಿಯಕ್ಕೆ ಸ್ಥಳ ಬದಲಾಯಿಸುವ ಮತ್ತು ಅಮಿಶ್-ಅಲ್ಲದ ಜೀವನ ವಿಧಾನವನ್ನು ಹೊಂದಿಕೊಳ್ಳುವ ಒಂದು ಕುಟುಂಬ ನಾಟಕ ''ಆರೋನ್'ಸ್ ವಯ್'' ಯನ್ನು ಪ್ರಸಾರ ಮಾಡಲಾಯಿತು. ಬಹಾಳ ಬೇರೆ ರೀತಿಯ TV ಕಾರ್ಯಕ್ರಮಗಳು ಅಮಿಶ್ ಸ್ವಭಾವ ಅಥವ ಕಥೆಗಳನ್ನು ಉಪಾಖ್ಯಾನ ಮೂಲಕ ಪ್ರಸ್ತುತಪಡಿಸಲಾಗಿದೆ. ಅದನ್ನು ಒಳಗೊಂಡಿರುವವುಗಳು ''ಅರ್ತುರ್,'' ''ದ ಸಿಂಪ್ಸೋನ್ಸ್'', ''ದೆಕ್ಷ್ತೆರ್'ಸ್ ಲಬೋರಟೋರಿ'', ''ಪಿಕ್ಕೆಟ್ ಫೆನ್ಸೆಸ್'', ''ಮರ್ಡೆರ್ ಶಿ ವ್ರೋಟೆ'', ''ಮಕ್ಗ್ಯವೇರ್'', ''[[ಗ್ರೆಯ್ ಸ್ ಅನ್ಯಾಟಮಿ (ಅಂಗ ರಚನಾಶಾಸ್ತ್ರ)|ಗ್ರೆಯ್'ಸ್ ಅನೋಟಾಮಿ]]'', ಮತ್ತು ''ಕೋಲ್ಡ್ ಕೇಸ್''.<ref>ಬ್ರಾಡ್ ಇಗ್ಔ, "ದಿ ಅಮಿಶ್ ಇನ್ ದಿ ಮೀಡಿಯಾ," [http://www.amishnews.com/amisharticles/amishinmedia.htm ''ಅಮಿಶ್ ಕೌಂಟಿ ನ್ಯುಸ್'' ] {{Webarchive|url=https://web.archive.org/web/20120112170001/http://www.amishnews.com/amisharticles/amishinmedia.htm |date=2012-01-12 }}, 2001/2005</ref> 2004ರ ಬೇಸಿಗೆಯಲ್ಲಿ, UPN ನಲ್ಲಿ ವಿವಾದಾಸ್ಪದವಾದ ನಿಜಸ್ಥಿತಿ-ದೂರದರ್ಶನ ಕಾರ್ಯಕ್ರಮ ''ಅಮಿಶ್ ಇನ್ ದ ಸಿಟಿ'' ಪ್ರಸಾರಮಾಡಲಾಯಿತು. ಅಮಿಶ್ ಹದಿಹರೆಯರು ಅಮಿಶ್-ಅಲ್ಲದ "ಇಂಗ್ಲೀಷ್" ಹದಿವಯಸ್ಸಿನವರ ಜೊತೆ ಜೀವಿಸಿದ ಕಾರಣ ಅವರ ಸಂಸ್ಕೃತಿಗೆ ಎಡೆಯಾದರು. ಫೆಬ್ರವರಿ 18 2009 ಬುಧವಾರದಂದು, BBC2 ಟ್ರೌಬೆಲ್ ಇನ್ ಅಮಿಶ್ ಪರಡಿಸ್', ಅಮಿಶ್ ಸಂಸ್ಕೃತಿಯಲ್ಲಿ ಜೀವಿಸಿಕೊಂಡು ಎಪ್ಹ್ರಇಮ್ ಮತ್ತು ಜೆಸ್ಸೆ ಸ್ಟಾಲ್ಟ್ಜ್ಫುಸ್ ಅವರು ಬಿಬ್ಲಿಕಾಲ್ ಕ್ರಿಸ್ತಿಕೆಗೆ ಅವಲಂಬಿಸುವ ಒಂದು-ಗಂಟೆಯ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿದರು. ಜುಲೈ 2010ರಲ್ಲಿ ಚಾನೆಲ್ 4 ಒಂದು ಸಾಕ್ಷ್ಯಚಿತ್ರವಾದ ''ಅಮಿಶ್: ವರ್ಲ್ಡ್'ಸ್ ಸ್ಕುಅರೆಸ್ಟ್ ಟೀನಾಜೆರ್ಸ್'' ಪ್ರಸಾರ ಮಾಡಿದರು, ತರುವಾಯ ಐದು ಅಮೆರಿಕದ ಅಮಿಶ್ ಹದಿಹರೆಯರನ್ನು UK ಜೀವನಕ್ಕೆ ಪರಿಚಹಿಸಿದರು. === ಗಾಯನ === "ವಇರ್ಡ್ ಆಲ್" ಯನ್ಕೊವಿಕ್'ಸ್ 1996 ಅಣಕ "ಅಮಿಶ್ ಪರಡಿಸ್" ಮತ್ತು ಅದರ ಜೊತೆಯಾಗಿರು ಸಂಗೀತ ವೀಡಿಯೋ ಕೋಲಿಒಸ್'ನ ಮುಂಚ್ಚಿನ ಭಾವಪೂರ್ಣ ಸಂಗೀತವಾದ "ಗ್ಯಾಂಗ್ಸ್ಟ'ಸ್ ಪರಡಿಸ್"ಗೆ ಬೀಳ್ಕೊಡುವದಾಗಿತ್ತು, ಅಮಿಶ್ ಗ್ರಾಬ್ ನಲ್ಲಿ ಯನ್ಕೊವಿಕ್ ಮತ್ತು ಮುಂಚಿನ ಬ್ರಡಿ ಬುನ್ಚ್ಕ್ ಫ್ಲೋರೆನ್ಸೆ ಹೆನ್ಡೇರ್ಸನ್ ಕೂಡಿದೆ, ಮತ್ತು ಅಮಿಶ್ ವಿಷಯವನ್ನು ಪ್ರತಿಬಿಂಬಿಸುವ ಭಾವಗೀತೆ. == ಸಮರೂಪದ ಪಂಗಡಗಳು == ಓಲ್ಡ್ ಓರ್ಡೆರ್ ಮೆನ್ನೊನೈಟ್ಸ್, ಹುಟ್ಟೆರೈಟ್ಸ್, ಮತ್ತು ಓಲ್ಡ್ ಜೆರ್ಮನ್ ಬಪ್ಟಿಸ್ಟ್ ಬ್ರೆದ್ರೆನ್ ಅವರು ಅಮಿಶ್'ಗಿಂತ ಬೇರೆಯವರು. ಅವರೆಲ್ಲರೂ ಯುರೋಪ್ ನಿಂದ ವಲಸೆಹೋದವರು, ಆದರೆ ಅವರು ಬೇರೆ ಉಪಭಾಷೆಯಿಂದ, ಪ್ರತ್ಯೇಕಿಸಿದ ಸಂಸ್ಕೃತಿ, ಮತ್ತು ಭಿನ್ನವಾದ ಧಾರ್ಮಿಕ ಸಂಪ್ರದಾಯದಿಂದ ಆಗಮಿಸಿದರು. ವಿಶೇಷವಾಗಿ, ಹುಟ್ಟೆರೈಟ್ ಅವರು ಸಾಮುದಾಯಿಕವಾಗಿ ಜೀವಿಸುತ್ತಾರೆ<ref>{{cite web|url=http://www.britannica.com/EBchecked/topic/277694/Hutterites|title=Hutterites|work=Britannica Online|publisher=Encyclopaedia Britannica|accessdate=2008-11-09}}</ref> ಮತ್ತು ಅವರು ಸಾಮಾನ್ಯವಾಗಿ ಆಧುನಿಕ ತಂತ್ರಜ್ಞಾನವನ್ನು ಸ್ವೀಕರಿಸುತ್ತಾರೆ.<ref>{{cite web|url=http://esask.uregina.ca/entry/hutterites.html|title=Hutterites|last=Laverdure|first=Paul|year=2006|work=Encyclopedia of Saskatchewan|publisher=Canadian Plains Research Center|accessdate=2008-11-09|archive-date=2012-01-21|archive-url=https://www.webcitation.org/64qsLriuI?url=http://esask.uregina.ca/entry/hutterites.html|url-status=dead}}</ref> ಪ್ಲೈನ್ ಕ್ವಕೇರ್ಸ್ ಅವರು ವಿಧಿ ಮತ್ತು ಜೀವನ ವಿಧಾನದಲ್ಲಿ ಸದೃಶ್ಯರಾಗಿದ್ದಾರೆ, ಆದರೆ ಅಮಿಶ್'ಗೆ ಸಂಬಂಧಿಸುವುದಿಲ್ಲ. ಏರ್ಲಿ ಕ್ವಕೇರ್ಸ್ ಕೆಲವು ಪ್ರಮಾಣದಲ್ಲಿ ಅನಬೇಪ್ಟಿಸ್ಟ್ ರಿಂದ ಪ್ರಾಬಲ್ಯವಾಗಿದ್ದರು. ಬಹಳ ನವಕಾಲೀನ ಕ್ವಕೇರ್ಸ್ ತಮ್ಮ ಸಾಂಪ್ರದಾಯಿಕ ಉಡುಪನ್ನು ತ್ಯಜಿಸಿದರು. == ಅಮಿಶ್ ಸಮುದಾಯದಲ್ಲಿ ಅತ್ಯಾಚಾರ == ಎಲ್ಲರ ಗಮನ ಸೆಳೆಯುವಂತಿರುವ ಕೆಲವು ವ್ಯಾಜ್ಯಗಳು ಅಮಿಶ್ ಮಕ್ಕಳ ಮೇಲೆ ಅಪರಾಧ ಮಾಡುವ ಸಂಭೋಗಕ್ಕೆ ಸಂಬಂಧಿಸಿದ ನಿಂದೆಗಳು ಕೇಂದ್ರಬಿಂದುವಾಗಿ ಗಮನಸೆಳೆದಿದೆ. ಕೊಂಚ ಪ್ರತ್ಯೇಕಿಸಿದ ಪ್ರದೇಶದಲ್ಲಿ ಅದನ್ನು "ಬಹುಮಟ್ಟಿಗೆ ಒಂದು ಸಾಂಕ್ರಾಮಿಕ ಎಂದು ಕೆಲವು ಸಮುದಾಯದಲ್ಲಿ ಕರೆಯಲ್ಪಟ್ಟಿದೆ."<ref>{{Cite web |url=http://www.legalaffairs.org/issues/January-February-2005/feature_labi_janfeb05.msp |title=ಲೆಗಲ್ ಆಫ್ಫೈರ್ಸ್ — ದಿ ಜೇನಟೆಲ್ ಪೀಪಲ್ |access-date=2010-09-21 |archive-date=2010-09-24 |archive-url=https://web.archive.org/web/20100924144349/http://legalaffairs.org/issues/January-February-2005/feature_labi_janfeb05.msp |url-status=dead }}</ref> ಏಕೆಂದರೆ ಅಮಿಶ್ ಧರ್ಮಾಧಿಪತಿಯ ಪಾಪಕ್ಕೆ ದಂಡನೆಯನ್ನು ಪಾಲುಮಾಡುತ್ತಾರೆ, (ಸಾಮಾನ್ಯವಾಗಿ ಉದ್ದೇಶಪೂರ್ವಕ ದೂರವಿಡುವ ರೀತಿಯಲ್ಲಿ), ಅವರು ಇಗರ್ಜಿನ ಒಳಗೆ ಶಿಸ್ತಿನ ಅಧಿಕಾರವನ್ನು ಇಡುತ್ತಾರೆ; ಈ ಪ್ರಕಾರವಾಗಿ, ಸಂಭೋಗಕ್ಕೆ ಸಂಬಂಧಿಸಿದ ನಿಂದೆಗಳು ಕಾನೂನು ಜಾರಿಗೊಳಿಸುವವರಿಗೆ ಕಡಮೆ ಪ್ರಮಾಣದಲ್ಲಿ ವರದಿಯಾಗುತ್ತೆ. ಏಕೆಂದರೆ ಗಂಡಸು ಪ್ರಧಾನವಾಗಿರುವ ಸಮುದಾಯದಿಂದ, ಸ್ತ್ರೀ ಮತ್ತು ಮಕ್ಕಳು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಮತ್ತು ಸ್ವಲ್ಪ ಆಶ್ರಯ ಇದೆ. ಅವರು ಹೊರಗಿನ ಸಹಾಯವನ್ನು ಬಯಸಿದ್ದರೆ ಅವರನ್ನೇ ತ್ಯಜಿಸುತ್ತಾರೆ. ಮರಿ ಬ್ಯ್ಲರ್ 8 ರಿಂದ 14 ವಯಸ್ಸು ಒಳಗೆ ಸಾವಿರ ವೇಳೆ ಬಲಾತ್ಕಾರದ ಸಂಭೋಗವನ್ನು ತನ್ನ ಸೋದರರಿಂದ ಆಪಾದಿಸಿದರು, ಮತ್ತು ಅವಳು ಅತ್ಯಾಚಾರ ಮಾಡಿದವರ ಬಗ್ಗೆ ವರದಿ ಕೊಟ್ಟಿದಕ್ಕೆ ಬಹಿಷ್ಕರಿಸಿದರು ಮತ್ತು ದೂರವಿಟ್ಟರು.<ref>[http://abcnews.go.com/2020/story?id=316371&amp;page=1 ABC ವಾರ್ತೆ: ಅಮಿಶ್ ಸಮುದಾಯದಲ್ಲಿ ಸಂಭೋಗಕ್ಕೆ ಸಂಬಂಧಿಸಿದ ನಿಂದೆ] ಮತ್ತು [http://abcnews.go.com/WNT/story?id=189191&amp;page=2 ABC ವಾರ್ತೆ: ಲೈಂಗಿಕ ನಿಂದೆಯ ಮೊಕದ್ದಮೆ ಅಮಿಶ್ ಸಮುದಾಯವನ್ನು ದಿಗಿಲುಂಟುಮಾಡಿದೆ]</ref> ಅಮಿಶ್ ಸಮುದಾಯವು ಅತ್ಯಾಚಾರದ ವಿಚಾರವನ್ನು ಇತ್ತೀಚೆಗೆ ಸಂಬೋಧಿಸಲು ಪ್ರಾರಂಭಿಸಿದ್ದಾರೆ. ಅಮಿಶ್ ಪ್ರಕಟಣಕಾರ ಪಾಥ್ವಯ್ ಪ್ರಕಟಣಕರು ಒಂದು ''ಫೆಮಿಲಿ ಲೈಫ್'' ಪತ್ರಿಕೆಯಲ್ಲಿ ಸಂಭೋಗಕ್ಕೆ ಸಂಬಂಧಿಸಿದ ಮತ್ತು ದೈಹಿಕ ಅತ್ಯಾಚಾರವನ್ನು ಮುಟ್ಟುವ ಕೆಲವು ಸಾಲುಗಳುಳ್ಳ ಪತ್ರಿಕೆಯನ್ನು ನಿರ್ದೇಶಿಸಿದರು. ಅವರು ಅ ಸಂಪನ್ಮೂಲವನ್ನು ನಿಂದನೆ ಹೊಂದಿದ ಜನರಿಗೆ, ಮತ್ತು ಅವರ ಕುಟುಂಬದವರಿಗೆ, ಉಚಿತವಾಗಿ, ವಿತರಣೆ ಮಾಡಿದರು. ಕೆಲವು ಅಮಿಶ್ ಜನರು ಅ ಲೇಖನಕ್ಕೆ ಆಕ್ಷೇಪಣೆ ಮಾಡಿದರು, ಅವರು ಈ ವಿಷಯವನ್ನು ಮೇಲಕ್ಕೆ ಏರಿಸ ಬಾರದೆಂದು ಭಾವಿಸಿದರು, ಮತ್ತು ಈ ಸಮಸ್ಯೆಗಳು "ಇಂಗ್ಲೀಷ್"ರಲ್ಲಿ ಮಾತ್ರ ಇದೆ ಎಂದು ಹಕ್ಕುಸಾಧಿಸಿದರು.<ref>ರೆನ್ಸ್ಬೇರ್ಗೆರ್, ಸುಸಾನ್. (2003) ದಿ ಕಂಪ್ಲೇಟೆ ಇಡಿಒಟ್'ಸ್ ಗೈಡ್ ಟು ಅಂಡರ್ ಸ್ತನ್ಡಿಂಗ್ ದಿ ಅಮಿಶ್. ನ್ಯು ಯಾರ್ಕ್, ಅಲ್ಫಾ ಬೂಕ್ಸ್ (ಪೆನ್ಗುಇನ್ ಗ್ರೂಪ್), p. 181–183</ref> == ಇವನ್ನೂ ಗಮನಿಸಿ == * ಅಮಿಶ್ ಪೀಠೋಪಕರಣಗಳು * ಅಮಿಶ್ ಗಾಯನ * ಅಮಿಶ್ ಶಾಲೆ ಎಸುಗೆ * ಫ್ಯಾನ್ಸಿ ಡಚ್ * ಹುತಾತ್ಮರ ಕನ್ನಡಿ * ನಾರ್ತ್ಕಿಲ್ ಅಮಿಶ್ ಇತ್ಯರ್ಥ * ''ಒರ್ಡ್ನಂಗ್ '' == ಟಿಪ್ಪಣಿಗಳು == {{Reflist|2}} == ಉಲ್ಲೇಖಗಳು == * {{cite book|author=Hostetler, John A.|authorlink= John A. Hostetler|title=Amish Society|edition=fourth|publisher=Johns Hopkins University Press|year=1993|isbn=978-0-8018-4442-3|location=Baltimore, Maryland; London}} * {{cite book|author=Kraybill, Donald B.|authorlink=Donald Kraybill|title=Anabaptist World USA|publisher=Herald Press|year=2000|isbn=0836191633}} * {{cite book|title=The Riddle of Amish Culture|author=Kraybill, Donald B.|authorlink=Donald Kraybill|edition=Revised|year=2001|isbn=080186772X}} * {{cite book |last=Smith |first=C. Henry |title=Smith's Story of the Mennonites |year=1981 |publisher=Faith and Life Press |location=Newton, Kansas |isbn=0-87303-069-9| pages=249–356 |others=Revised and expanded by Cornelius Krahn }} * {{cite web |title=Amish America: Swiss Amish |url=http://amishamerica.typepad.com/amish_america/swiss_amish/ |accessdate=March 26, 2009 |archive-date=ಮಾರ್ಚ್ 2, 2009 |archive-url=https://web.archive.org/web/20090302035944/http://amishamerica.typepad.com/amish_america/swiss_amish/ |url-status=dead }} == ಹೆಚ್ಚಿನ ಓದಿಗಾಗಿ == {{Refbegin|2}} * ''ಡೈ ಬೋಟ್ಸ್ಚಫ್ಟ್ '' (ಲಂಕಾಸ್ಟರ್, PA 17608-0807; 717-392-1321). ಪತ್ರಿಕೆ ಓಲ್ಡ್ ಓರ್ಡೆರ್ ಅಮಿಶ್ ಪರವಾಗಿ, ಪ್ರಕಟಿತ ಮಾಡಿದವರು ಅಮಿಶ್ ಅಲ್ಲದವರು; ಕೇವಲ ಅಮಿಶ್ ಮಾತ್ರ ಜಾಹೀರಾತು ಮಾಡಬಹುದು. * ''ದಿ ಬುಡ್ಜೆಟ್ '' (P.O. ಬಾಕ್ಸ್ 249, ಸುಗರ್ಕ್ರೀಕ್, OH 44681; 330-852-4634). ವಾರಪತ್ರಿಕೆ ಅಮಿಶ್ ಪರವಾಗಿ. ನೇರ ಮಾಹಿತಿ: http://www.thebudgetnewspaper.com/ {{Webarchive|url=https://web.archive.org/web/20100413065216/http://thebudgetnewspaper.com/ |date=2010-04-13 }} * ''ದಿ ಡಯಾರಿ'' (P.O. ಬಾಕ್ಸ್ 98, ಗೊರ್ಡೊನ್ವಿಲ್ಲೆ, PA 17529). ಮಾಸಿಕ ವಾರ್ತೆಪತ್ರಿಕೆ ಓಲ್ಡ್ ಓರ್ಡೆರ್ ಅಮಿಶ್ ಅವರಿಂದ ಮತ್ತು ಅವರಿಗೆ. * ಡೇವಾಲ್ಟ್, ಮಾರ್ಕ್ W. ''ಯೌನೈಟೆಡ್ ಸ್ಟೇಟಸ್ ಮತ್ತು ಕೆನಡಾದಲ್ಲಿ ಅಮಿಶ್ ಶಿಕ್ಷಣ''. ರೌಮ್ಯಾನ್ ಮತ್ತು ಲಿಟಲ್ಫೀಲ್ಡ್ ಶಿಕ್ಷಣ, 2006. 224 pp. * ಗರ್ರೇಟ್, ಒಟ್ಟೈ A ಮತ್ತು ರೂಥ್ ಇರೆನಿ ಗರ್ರೇಟ್. ''ಟ್ರೂ ಸ್ಟೋರೀಸ್ ಒಫ್ ದಿ X-ಅಮಿಶ್: ಬ್ಯಾನ್ನೆಡ್, ಬಹಿಷ್ಕರಿಸಲ್ಪಟ್ಟದು ಮತ್ತು ದೂರವಿಡು'', ಹೊರ್ಸೆ ಕ್ಯಾವೆ, KY: ನಿಯು ಲೆಬೇನ್, 1998. * ಗರ್ರೇಟ್, ರೂಥ್ ಇರೆನಿ. ''ಕ್ರೊಸ್ಸಿಂಗ್ ಓವರ್: ಒನ್ ವೊಮನ್'ಸ್ ಎಸ್ಕೇಪ್ ಫ್ರಾಮ್ ಅಮಿಶ್ ಲೈಫ್'', ತೋಮಸ್ ಮೊರೆ, 1998. * ಗುಡ್, ಮೆರ್ಲೆ ಮತ್ತು ಫಯ್ಲ್ಲಿಸ್. ''20 ಮೋಸ್ಟ್ ಅಸ್ಕೆಡ್ ಕುಎಸ್ಟ್ಶನ್ಸ್ ಅಬೌಟ್ ದಿ ಅಮಿಶ್ ಅಂಡ್ ಮೆನ್ನೊನೈಟ್ಸ್''. ಸಂಪರ್ಕ, PA: ಗುಡ್ ಬೂಕ್ಸ್, 1979. * ಹೋಸ್ಟ್ಎಟ್ಲರ್, ಜಾನ್ A. ed. ''ಅಮಿಶ್ ರೂಟ್ಸ್: ಏ ಟ್ರೆಜರಿ ಒಫ್ ಹಿಸ್ಟೋರಿ, ವಿಸ್ಡೊಂ, ಅಂಡ್ ಲೋರೆ''. ಬಾಲ್ಟಿಮೊರೆ: ಜೋಹನ್ಸ್ ಹೊಪ್ಕಿನ್ಸ್ ವಿಶ್ವವಿದ್ಯಾನಿಲಯ ಮುದ್ರಣಾಲಯ, 1989. 319 pp. * ಅಲ್ಗೌ, ಬ್ರಾಡ್. ''ದಿ ಅಮಿಶ್ ಇನ್ ಥೆಯರ್ ಓವನ್ ವರ್ಡ್ಸ್: ಅಮಿಶ್ ವ್ರೀಟಿಂಗ್ಸ್ ಫ್ರಾಮ್ 25 ಯೆಅರ್ಸ್ ಒಫ್ ಫೆಮಿಲಿ ಲೈಫ್'', ಸ್ಕಾಟ್ಟ್ಡಲೇ, PA: ಹೆರಾಲ್ಡ್ ಮುದ್ರಣಾಲಯ, 1999. 400 pp. * ಜಾನ್ಸನ್-ವೈನೆರ್, ಕರೆನ್ M. ''ಟ್ರೈನ್ ಅಪ್ ಏ ಚೈಲ್ಡ್: ಓಲ್ಡ್ ಓರ್ಡೆರ್ ಅಮಿಶ್ ಅಂಡ್ ಮೆನ್ನೊನೈಟ್ ಸ್ಕ್ಹೂಲ್ಸ್''. ಬಾಲ್ಟಿಮೊರೆ: ಜೋಹನ್ಸ್ ಹೊಪ್ಕಿನ್ಸ್ ವಿಶ್ವವಿದ್ಯಾನಿಲಯ ಮುದ್ರಣಾಲಯ, 2006. 304 pp. * ಕೆಇಂ, ಅಲ್ಬೇರ್ಟ್. ''ಕಂಪುಲ್ಸೋರಿ ಏಡುಕೆಶನ್ ಅಂಡ್ ದಿ ಅಮಿಶ್: ದಿ ರೈಟ್ ನಾಟ್ ಟು ಬಿ ಮೊಡೆರ್ನ್''. ಬಿಅಕಾಂ ಮುದ್ರಣಾಲಯ, 1976. 211 pp. * ಕ್ರೆಬಿಲ್, ಡೋನಲ್ದ್ B. ''ದಿ ಅಮಿಶ್ ಒಫ್ ಲಂಕಸ್ಟೆರ್ ಕೌಂಟಿ''. ಮೆಖನಿಕ್ಸ್ಬುರ್ಗ್, PA: ಸ್ತಕ್ಕ್ಪೋಲ್ ಬೂಕ್ಸ್, 2008. * ಕ್ರೆಬಿಲ್, ಡೋನಲ್ದ್ B. ed. ''ದಿ ಅಮಿಶ್ ಅಂಡ್ ದಿ ಸ್ಟೇಟ್''. ಮುನ್ನುಡಿ ಮಾರ್ಟಿನ್ E. ಮಾರ್ಟಿ ಅವರಿಂದ. 2nd ed.: ಬಾಲ್ಟಿಮೊರೆ: ಜೋಹನ್ಸ್ ಹೊಪ್ಕಿನ್ಸ್ ವಿಶ್ವವಿದ್ಯಾನಿಲಯ ಮುದ್ರಣಾಲಯ, 2003. 351 pp. * ಕ್ರೆಬಿಲ್, ಡೋನಲ್ದ್ B. ಮತ್ತು ಮಾರ್ಕ್ A. ಒಳ್ಶನ್, ed. ''ದಿ ಅಮಿಶ್ ಸ್ತ್ರಗ್ಗೆಲ್ ವಿಥ್ ಮೊದೆರ್ನಿಟಿ''. ಹನ್ಓವರ್, NH: ಉನಿವೆರ್ಸಿಟಿ ಪ್ರೆಸ್ ಒಫ್ ನ್ಯು ಇಂಗ್ಲೆಂಡ್, 1994. 304 pp. * ಕ್ರೆಬಿಲ್, ಡೋನಲ್ದ್ B. ಮತ್ತು ಕಾರ್ಲ್ D. ಬೌಮ್ಯಾನ್. ''ಒನ್ ದ ಬ್ಯಾಕ್ರೋಡ್ ಟು ಹೆವೆನ್: ಓಲ್ಡ್ ಓರ್ಡೆರ್ ಹುಟ್ಟೆರೈಟ್ಸ್, ಮೆನ್ನೊನೈಟ್ಸ್, ಅಮಿಶ್, ಅಂಡ್ ಬ್ರೆತ್ರೇನ್''. ಬಾಲ್ಟಿಮೊರೆ: ಜೋಹನ್ಸ್ ಹೊಪ್ಕಿನ್ಸ್ ವಿಶ್ವವಿದ್ಯಾನಿಲಯ ಮುದ್ರಣಾಲಯ, 2002. 330pp. * ಕ್ರೆಬಿಲ್, ಡೋನಲ್ದ್ B. ಮತ್ತು ಸ್ಟೇವೆನ್ M. ನೋಲ್ಟ್. ''ಅಮಿಶ್ ಎಂಟರ್ಪ್ರಿಸ್: ಫ್ರೊಂ ಪ್ಲೌಸ್ ಟು ಪ್ರಾಫಿಟ್ಸ್''. 2nd ed. ಬಾಲ್ಟಿಮೊರೆ: ಜೋಹನ್ಸ್ ಹೊಪ್ಕಿನ್ಸ್ ವಿಶ್ವವಿದ್ಯಾನಿಲಯ ಮುದ್ರಣಾಲಯ, 2004. 286 pp. * ಕ್ರೆಬಿಲ್, ಡೋನಲ್ದ್ B., ಸ್ಟೆವೆನ್ M. ನೋಲ್ಟ್ ಮತ್ತು ಡವಿಡ್ L ವೆಅವೆರ್-ಜೆರ್ಚೇರ್. ''ಅಮಿಶ್ ಗ್ರಸ್: ಹೌ ಫಾರ್ಗಿವೆನೆಸ್ಸ್ ಟ್ರಾನ್ಸ್ಸೆಂಡ್ಎಡ ಟ್ರಜೆಡಿ''. ನ್ಯು ಯಾರ್ಕ್: ಜೋಸ್ಸೇಯ್-ಬಸ್ಸ, 2006. 256 pp. * ಲೂತಿ, ಡವಿಡ್. ''ಅಮಿಶ್ ಸೆಟ್ಟೆಲ್ಮೆಂಟ್ಸ್ ದೆಟ್ ಫೇಲ್ಡ್, 1840–1960''. ಲಗ್ರಂಗೆ, IN: ಪತ್ವಯ್ ಪ್ರಕಾಶಕರು, 1991. 555pp. * ನೋಲ್ಟ್, ಸ್ಟೆವೆನ್ M. ''ಏ ಹಿಸ್ಟ್ಒರಿ ಒಫ್ ದಿ ಅಮಿಶ್''. ಪರಿಷ್ಕೃತ. ಮತ್ತು ಅದ್ಯತನಗೊಳಿಸಿದ ed.: ಸಮಾಗಮ, Pa.: ಗುಡ್ ಬೂಕ್ಸ್, 2003. 379 pp. * ನೋಲ್ಟ್, ಸ್ಟೆವೆನ್ M. ಮತ್ತು ತೋಮಸ್ J. ಮೈಏರ್ಸ್. ''ಪ್ಲೈನ್ ದಿವೆರ್ಸಿಟಿ: ಅಮಿಶ್ ಕಾಲ್ಟುರೇಸ್ ಅಂಡ್ ಐಡೆಂಟಿಟಿಎಸ್''. ಬಾಲ್ಟಿಮೊರೆ: ಜೋಹನ್ಸ್ ಹೊಪ್ಕಿನ್ಸ್ ವಿಶ್ವವಿದ್ಯಾನಿಲಯ ಮುದ್ರಣಾಲಯ, 2007. 256 pp. * ಸಖಖ್ತಮನ್, ಟೊಂ. ''ರೂಮ್ಸ್ಪ್ರಿಂಗ: ಟು ಬಿ ಒರ್ ನಾಟ್ ಟು ಬಿ ಅಮಿಶ್''. ನ್ಯು ಯಾರ್ಕ್: ನಾರ್ತ್ ಪಾಯಿಂಟ್ ಮುದ್ರಣಾಲಯ, 2006. 286 pp. * ಸಖಲಬಚ್, ದಿರಾನ್ F. ''ಪೀಸ್, ಫೈತ್, ನಶನ್: ಮೆನ್ನೊನೈಟ್ಸ್ ಅಂಡ್ ಅಮಿಶ್ ಇನ್ ನೈನ್ಟೀಂತ್-ಸೆನ್ಟುರಿ ಅಮೆರಿಕ''. ಸ್ಕಾಟ್ಟ್ಡಲೇ, PA: ಹೆರಾಲ್ಡ್ ಮುದ್ರಣಾಲಯ, 1988. 415 pp. * ಸಖ್ಮಿಡ್ತ್, ಕಿಮ್ಬೇರ್ಲ್ಯ್ D., ದಯಾನೆ ಇಮ್ಮೆರ್ಮ್ಯಾನ್ ಉಮ್ಬ್ಲೆ, ಮತ್ತು ಸ್ಟೆವೆನ್ D. ರೇಸ್ಖ್ಲಿ, eds. ''ಸ್ಟ್ರನ್ಜೆರ್ಸ್ ಅಟ್ ಹೋಂ: ಅಮಿಶ್ ಅಂಡ್ ಮೆನ್ನೊನೈಟ್ಸ್ ವುಮೆನ್ ಇನ್ ಹಿಸ್ಟರಿ''. ಬಾಲ್ಟಿಮೊರೆ: ಜೋಹನ್ಸ್ ಹೊಪ್ಕಿನ್ಸ್ ವಿಶ್ವವಿದ್ಯಾನಿಲಯ ಮುದ್ರಣಾಲಯ, 2002. 416 pp. * ಸ್ಕಾಟ್ಟ್, ಸ್ತೆಪ್ಹೇನ್. ''ದಿ ಅಮಿಶ್ ವೆಡ್ಡಿಂಗ್ ಅಂಡ್ ಒಥೆರ್ ಸ್ಪೆಷಲ್ ಒಕ್ಕಾಶನ್ಸ್ ಒಫ್ ದಿ ಓಲ್ಡ್ ಓರ್ಡೆರ್ ಕೆಮ್ಮುನಿಟಿಎಸ್'' ಸಂಪರ್ಕ, PA: Good Books, 1988. 128pp. * ಸ್ಟೇವಿಕ್, ರಿಚರ್ಡ್ A. ''ಗ್ರೋವಿಂಗ್ ಅಪ್ ಅಮಿಶ್: ದಿ ಟೀನಜ್ ಯಿಯಾರ್ಸ್''. ಬಾಲ್ಟಿಮೊರೆ: ಜೋಹನ್ಸ್ ಹೊಪ್ಕಿನ್ಸ್ ವಿಶ್ವವಿದ್ಯಾನಿಲಯ ಮುದ್ರಣಾಲಯ, 2007. 320 pp. * ಉಮ್ಬ್ಲೆ, ಡಿಅನೆ ಇಮ್ಮೆರ್ಮ್ಯಾನ್. ''ಹೋಲ್ಡಿಂಗ್ ದಿ ಲೈನ್: ದಿ ಟೆಲಿಫೋನ್ ಇನ್ ಓಲ್ಡ್ ಓರ್ಡೆರ್ ಮೆನ್ನೊನೈಟ್ಸ್ ಅಂಡ್ ಅಮಿಶ್ ಲೈಫ್''. ಜೋಹನ್ಸ್ ಹೊಪ್ಕಿನ್ಸ್ ವಿಶ್ವವಿದ್ಯಾನಿಲಯ ಮುದ್ರಣಾಲಯ, 2000. 192 pp. * ಉಮ್ಬ್ಲೆ, ಡಿಅನೆ ಇಮ್ಮೆರ್ಮ್ಯಾನ್ ಮತ್ತು ಡವಿಡ್ L ವೆಅವೆರ್-ಜೆರ್ಚೇರ್, eds. ''ದಿ ಅಮಿಶ್ ಅಂಡ್ ದಿ ಮೀಡಿಯಾ''. ಜೋಹನ್ಸ್ ಹೊಪ್ಕಿನ್ಸ್ ವಿಶ್ವವಿದ್ಯಾನಿಲಯ ಮುದ್ರಣಾಲಯ, 2008. 288 pp. * ವೆಅವೆರ್-ಜೆರ್ಚೇರ್, ಡವಿಡ್ L. ''ದಿ ಅಮಿಶ್ ಇನ್ ದಿ ಅಮೆರಿಕನ್ ಇಮಜಿನಶನ್''. ಬಾಲ್ಟಿಮೊರೆ: ಜೋಹನ್ಸ್ ಹೊಪ್ಕಿನ್ಸ್ ವಿಶ್ವವಿದ್ಯಾನಿಲಯ ಮುದ್ರಣಾಲಯ, 2001. 280 pp. * ಯೋಡೆರ್, ಹಾರ್ವೇಯ್. ''ದಿ ಹಪ್ಪೆನಿಂಗ್: ನಿಕ್ಕೆಲ್ ಮೈನಸ್ ಸ್ಕ್ಹೂಲ್ ಟ್ರಜೆಡಿ''. ಬೇರ್ಲಿನ್, OH: TGS ಇಂಟರ್ನಷನಲ್, 2007. 173 pp. {{Refend}} == ಬಾಹ್ಯ ಕೊಂಡಿಗಳು == {{Commons category|Amish}} * [http://www.gameo.org/encyclopedia/contents/A4574ME.html "ಅಮಿಶ್" ಗ್ಲೋಬಲ್ ಅನಬಪ್ಟಿಸ್ಟ್ ಮೆನ್ನೊನೈಟ್ಸ್ ಎನ್ಚ್ಯಕ್ಲೊಪೆದಿಯ ಆನ್ಲೈನ್ ಯಿಂದ] {{Webarchive|url=https://web.archive.org/web/20120106182327/http://www.gameo.org/encyclopedia/contents/A4574ME.html |date=2012-01-06 }} * [http://www2.etown.edu/amishstudies/Index.asp ಅಮಿಶ್ ಸ್ಟಡೀಸ್] {{Webarchive|url=https://web.archive.org/web/20160305063059/http://etown.edu/amishstudies/index.asp |date=2016-03-05 }} ಯೌಂಗ್ ಸೆಂಟರ್ ಫಾರ್ ಅನಬೇಪ್ಟಿಸ್ಟ್ & ಪೈಟಿಸ್ಟ್ ಸ್ಟಡೀಸ್ ಏಲಿಜಬೆಥ್ಟೌನ್ ಕಾಲೇಜ್ನಲ್ಲಿ * [http://missourifolkloresociety.truman.edu/Amish.htm ದಿ ಅಮಿಶ್ ಇನ್ ಮಿಸ್ಸೌರಿ, ಮಿಸ್ಸೌರಿ ಫಾಲ್ಕ್ಲೋರ್ ಸೊಸೈಟಿ ಅವರಿಂದ] {{Webarchive|url=https://web.archive.org/web/20201114000409/http://missourifolkloresociety.truman.edu/Amish.htm |date=2020-11-14 }} {{Interwikineeded}} [[ವರ್ಗ:ಸ್ವಿಸ್ಸ್ ಪೀಳಿಗೆಯ ಅಮೇರಿಕನ್ ಜನರು]] [[ವರ್ಗ:ಅಮಿಶ್]] [[ವರ್ಗ:ಇಂಡಿಯಾನದಲ್ಲಿ ಕ್ರಿಸ್ತಾಯತ]] [[ವರ್ಗ:ಓಹಿಯೊದಲ್ಲಿ ಕ್ರಿಸ್ತಾಯತ]] [[ವರ್ಗ:ಪೆನ್ಸಿವನಿಯದಲ್ಲಿ ಕ್ರಿಸ್ತಾಯತ]] [[ವರ್ಗ:ವಿಸ್ಕಾನ್ಸಿನ್'ನಲ್ಲಿ ಕ್ರಿಸ್ತಾಯತ]] [[ವರ್ಗ:ನಾರ್ತ್ ಅಮೆರಿಕದಲ್ಲಿರುವ ಜನಾಂಗೀಯ ಪಂಗಡಗಳು]] [[ವರ್ಗ:ಲಂಕಸ್ಟೆರ್'ನ ಚರಿತ್ರೆ, ಪೆನ್ಸಿವನಿಯ]] [[ವರ್ಗ:ಜರ್ಮನ್ ಜನರು]] [[ವರ್ಗ:ಜರ್ಮನ್-ಅಮೆರಿಕನ್ ಚರಿತ್ರೆ]] [[ವರ್ಗ:ಜರ್ಮನ್ ಡಿಯಾಸಪೋರ]] [[ವರ್ಗ:ಓಹಿಯೊ ಸಂಸ್ಕೃತಿ]] [[ವರ್ಗ:ಸಮಾದಾನ ದೇವಾಲಯಗಳು]] [[ವರ್ಗ:ಪೆನ್ಸಿವನಿಯ ಸಂಸ್ಕೃತಿ]] [[ವರ್ಗ:ಪೆನ್ಸಿವನಿಯ, ಲಂಕಸ್ಟೆರ್ ನಲ್ಲಿರುವ ಧರ್ಮಗಳು]] [[ವರ್ಗ:1875ರಲ್ಲಿ ಸ್ಥಾಪಿಸಲ್ಪಟ್ಟ ಧಾರ್ಮಿಕ ಸಂಘಟನೆಗಳು]] [[ವರ್ಗ:ಸರಳ ಬದುಕು]] [[ವರ್ಗ:17ನೇ ಶತಮಾನದಲ್ಲಿ ಸ್ಥಾಪಿಸಲ್ಪಟ್ಟ ಧಾರ್ಮಿಕ ಸಂಘಟನೆಗಳು]] [[ವರ್ಗ:ಜರ್ಮನ್ ಪೀಳಿಗೆಯ ಅಮೇರಿಕ ಜನರು]] [[ವರ್ಗ:ಕ್ರೈಸ್ತ ಧರ್ಮ]] 243wsy01veb6vadg4lfwy9qfyp2uqs4 ಆನೆಗಳ ಬುದ್ಧಿಶಕ್ತಿ 0 29198 1376444 1376193 2026-07-08T03:13:40Z InternetArchiveBot 69876 Rescuing 2 sources and tagging 0 as dead.) #IABot (v2.0.9.5 1376444 wikitext text/x-wiki [[File:ele-brain.png|thumb|300px|ಮಾನವ, ಪೈಲಟ್ ತಿಮಿಂಗಿಲ ಮತ್ತು ಆನೆಯ ಮಿದುಳುಗಳು, (1)-ಮುಮ್ಮಿದುಳು (1a)-ಕಪೋಲ ಪಾಲಿ ಮತ್ತು (2)-ಹಿಮ್ಮಿದುಳು]] ಆನೆಗಳು ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಬುದ್ಧಿವಂತ ಜೀವಿಗಳಾಗಿವೆ. ಸುಮಾರು ೫ ಕೆಜಿಯಷ್ಟು(೧೧ ಪೌಂಡು) ತೂಕವಿರುವ ಆನೆಯ ಮಿದುಳು ಇತರ ಯಾವುದೇ ಭೂವಾಸಿ ಪ್ರಾಣಿಗಿಂತ ದೊಡ್ಡದಾಗಿದೆ. ಅತಿ ದೊಡ್ಡ ತಿಮಿಂಗಿಲಗಳು [[ಆನೆ|ಆನೆಗಳಿಗಿಂತ]] ಇಪ್ಪತ್ತು-ಪಟ್ಟು ಹೆಚ್ಚು ದೇಹ ತೂಕವನ್ನು ಹೊಂದಿದ್ದರೂ, ಅವುಗಳ ಮಿದುಳುಗಳು ಆನೆಗಳ ಮಿದುಳುಗಳಿಗಿಂತ ಕೇವಲ ಎರಡು ಪಟ್ಟು ದೊಡ್ಡದಾಗಿರುತ್ತವೆ. ಆನೆಯ ಮಿದುಳು ರಚನೆ ಮತ್ತು ಸಂಕೀರ್ಣತೆಯಲ್ಲಿ ಮಾನವನ ಮಿದುಳಿನಂತೆಯೇ ಇರುತ್ತದೆ - ಉದಾ, ಆನೆಯ ಮಿದುಳಿನ ಹೊರಪದರವು ಮಾನವನ ಮಿದುಳಿನಷ್ಟೇ ನರಗಳನ್ನು ಹೊಂದಿದೆ,<ref name="Roth">{{cite book |last=Roth |first=Gerhard | coauthors = Maxim I. Stamenov, Vittorio Gallese |chapter= Is the human brain unique? |title=Mirror Neurons and the Evolution of Brain and Language |publisher= John Benjamins Publishing |pages=63–76}}</ref> ಇದು ಅಭಿಗಾಮಿ ವಿಕಾಸವನ್ನು ಸೂಚಿಸುತ್ತದೆ.<ref>{{Cite journal| last = Goodman| first = M.| last2 = Sterner| first2 = K.| last3 = Islam| first3 = M.| last4 = Uddin| first4 = M.| last5 = Sherwood| first5 = C.| last6 = Hof| first6 = P.| last7 = Hou| first7 = Z.| last8 = Lipovich| first8 = L.| last9 = Jia| first9 = H.| title = Phylogenomic analyses reveal convergent patterns of adaptive evolution in elephant and human ancestries| journal = Proceedings of the National Academy of Sciences| volume = 106| issue = 49| pages = 20824–20829| date = 19 November| year = 2009| url = http://www.pnas.org/content/106/49/20824.full.pdf+html| doi = 10.1073/pnas.0911239106| pmc = 2791620| pmid = 19926857| access-date = 2011-04-21| archive-date = 2015-09-24| archive-url = https://web.archive.org/web/20150924153123/http://www.pnas.org/content/106/49/20824.full.pdf+html| url-status = dead}}</ref> ಆನೆಗಳು ವಿಭಿನ್ನ ರೀತಿಯ ವರ್ತನೆಗಳನ್ನು ವ್ಯಕ್ತಪಡಿಸುತ್ತವೆ, ಅವುಗಳೆಂದರೆ ದುಃಖ, ಕಲಿಕೆ, ತಾಯಿಯಲ್ಲದ ಪೋಷಣೆ, ಅನುಕರಣೆ, ಕಲೆ, ಆಟ, ಹಾಸ್ಯಪ್ರಜ್ಞೆ, ಪರೋಪಕಾರ ಬುದ್ಧಿ, ಸಾಧನಗಳ ಬಳಕೆ, ಅನುಕಂಪ, ಸಹಕಾರ,<ref name="PNAS">{{cite web| title = Elephants know when they need a helping trunk in a cooperative task| publisher = PNAS| url = http://www.pnas.org/content/early/2011/03/02/1101765108| accessdate = 2011-03-08| archive-date = 2013-12-08| archive-url = https://web.archive.org/web/20131208070918/http://www.pnas.org/content/early/2011/03/02/1101765108| url-status = dead}}</ref> ಸ್ವ-ಜಾಗೃತಿ, [[ನೆನಪು|ಜ್ಞಾಪಕ ಶಕ್ತಿ]] ಮತ್ತು ಪ್ರಾಯಶಃ [[ಭಾಷೆ]].<ref name="NatlGeoNews">{{cite news| last = Parsell| first = D.L.| title = In Africa, Decoding the "Language" of Elephants| publisher = [[National Geographic]] News| date = 2003-02-21| url = http://news.nationalgeographic.com/news/2003/02/0221_030221_elephantvocal1.html| accessdate = 2007-10-30}}</ref> ಹೆಚ್ಚು ಬುದ್ಧಿವಂತ ಜೀವಿಗಳು ತಿಮಿವರ್ಗದ ಪ್ರಾಣಿಗಳು<ref name="ABCScience">{{cite web| title = Elephants smart as chimps, dolphins| author = Jennifer Viegas| work = ABC Science | year = 2011 | url = http://www.abc.net.au/science/articles/2011/03/08/3158077.htm | accessdate = 2011-03-08 }}</ref><ref name="Jennifer Viegas 2011">{{cite web| title = Elephants Outwit Humans During Intelligence Test| author = Jennifer Viegas| work = Discovery News| year = 2011| url = http://news.discovery.com/animals/elephants-intelligence-test-110307.html| accessdate = 2011-03-19| archive-date = 2011-03-08| archive-url = https://web.archive.org/web/20110308093715/http://news.discovery.com/animals/elephants-intelligence-test-110307.html| url-status = dead}}</ref><ref name="DolphinGuide">{{cite web| title = What Makes Dolphins So Smart?| work = The Ultimate Guide: Dolphins| year = 1999| url = http://tursiops.org/dolfin/guide/smart.html| accessdate = 2007-10-30| archive-date = 2012-02-15| archive-url = https://web.archive.org/web/20120215000000/http://tursiops.org/dolfin/guide/smart.html| url-status = dead}}</ref><ref name="Friendsoftheelephant">{{cite web| title = Mind, memory and feelings| work = Friends Of The Elephant| url = http://www.elephantfriends.org/mind.html| accessdate = 2007-12-20| archive-date = 2008-03-10| archive-url = https://web.archive.org/web/20080310073102/http://www.elephantfriends.org/mind.html| url-status = dead}}</ref> ಮತ್ತು ಪ್ರೈಮೇಟ್‌ಗಳೆಂದು ಭಾವಿಸಲಾಗಿದೆ.<ref name="Jennifer Viegas 2011"/><ref name="Hart">{{cite journal| last = Hart| first = B.L.| coauthors = L.A. Hart, M. McCoy, C.R. Sarath| title = Cognitive behaviour in Asian elephants: use and modification of branches for fly switching| journal = Animal Behaviour| volume = 62| issue = 5| pages = 839–847| publisher = Academic Press| month = November | year = 2001| url = http://www.ingentaconnect.com/content/ap/ar/2001/00000062/00000005/art01815| accessdate = 2007-10-30 | doi = 10.1006/anbe.2001.1815 }}</ref><ref name="Scott">{{cite news| last = Scott| first = David| title = Elephants Really Don't Forget| publisher = Daily Express| date = 2007-10-19| url = http://express.lineone.net/posts/view/22474/Elephants-really-don-t-forget| accessdate = 2007-10-30 }}</ref> ಆನೆಗಳ ಹೆಚ್ಚು ಬುದ್ಧಿವಂತಿಕೆ ಮತ್ತು ಪ್ರಬಲ ಕುಟುಂಬ ಸಂಬಂಧದಿಂದಾಗಿ ಕೆಲವು ಸಂಶೋಧಕರು ಇವುಗಳನ್ನು ಮಾನವರಿಂದ ಪ್ರತ್ಯೇಕಿಸುವುದು ನೈತಿಕವಾಗಿ ತಪ್ಪು ಎಂದು ವಾದಿಸುತ್ತಾರೆ.<ref>{{Cite journal| last = Tom| first = Patrick| title = The Debate Over Elephant Culling: Is it Ever Morally Justified to Cull Elephants?| journal = Zambezia| volume = XXIX| issue = i | page = 79| pages = 76–81| location = University of Zimbabwe| year = 2002| url = http://archive.lib.msu.edu/DMC/African%20Journals/pdfs/Journal%20of%20the%20University%20of%20Zimbabwe/vol29n1/juz029001007.pdf| accessdate = 2010-08-29 }}</ref> ಆನೆಗಳು "ಬುದ್ಧಿ ಮತ್ತು ಜ್ಞಾಪಕ ಶಕ್ತಿಯಲ್ಲಿ ಇತರೆ ಜೀವಿಗಳನ್ನು ಮೀರಿಸುವ ಪ್ರಾಣಿಗಳಾಗಿವೆ"ಯೆಂದು ಒಮ್ಮೆ [[ಅರಿಸ್ಟಾಟಲ್‌|ಅರಿಸ್ಟಾಟಲ್]] ಹೇಳಿದ್ದಾರೆ.<ref name="O">{{cite book| last = O'Connell| first = Caitlin| title = The Elephant's Secret Sense: The Hidden Lives of the Wild Herds of Africa| publisher = Simon & Schuster| year = 2007| location = [[ನ್ಯೂ ಯಾರ್ಕ್ ನಗರ]]| pages = 174, 184| isbn =0743284410 }}</ref> ==ಮಿದುಳಿನ ರಚನೆ== ===ಮಿದುಳಿನ ಹೊರಪದರ=== ಆನೆಗಳು (ಏಷ್ಯನ್ ಮತ್ತು ಆಫ್ರಿಕನ್ ಎರಡೂ) ಅತಿ ದೊಡ್ಡ ಮತ್ತು ಹೆಚ್ಚು ಸುರುಳಿಸುತ್ತಿಕೊಂಡಿರುವ ನಿಯೊಕಾರ್ಟೆಕ್ಸ್ಅನ್ನು ಹೊಂದಿರುತ್ತವೆ, ಈ ವಿಶೇಷ ಲಕ್ಷಣವನ್ನು ಮಾನವರು, ಕಪಿಗಳು ಮತ್ತು ಕೆಲವು ಡಾಲ್ಫಿನ್ ಜಾತಿಗಳೂ ಹೊಂದಿರುತ್ತವೆ. ಇದು ಸಂಕೀರ್ಣ ಬುದ್ಧಿಶಕ್ತಿಯ ಸಂಕೇತವೆಂದು ವಿಜ್ಞಾನಿಗಳು ಹೇಳುತ್ತಾರೆ. ಇದು ವ್ಯಾಪಕವಾಗಿ ನಂಬಲಾದ ನಂಬಿಕೆಯಾಗಿದ್ದರೂ, ಇದಕ್ಕೆ ಹೊರತಾದ ಉದಾಹರಣೆಯೊಂದಿದೆ: ಇಕಿಡ್ನವು ಹೆಚ್ಚಾಗಿ ಬೆಳೆದ ಮಿದುಳನ್ನು ಹೊಂದಿದೆ, ಆದರೂ ಇದನ್ನು ಬುದ್ಧಿವಂತ ಪ್ರಾಣಿಯೆಂದು ಪರಿಗಣಿಸಲಾಗುವುದಿಲ್ಲ.<ref name="Abbie">{{cite journal| last = Abbie| first = A.A.| title = The Brain-Stem and Cerebellum of Echidna aculeata| journal = Philosophical Transactions of the Royal Society of London| volume = 224| issue = 509| pages = 1–74| location = [[ಲಂಡನ್]]| date = 30 October 1934| url = http://links.jstor.org/sici?sici=0080-4622(19341030)224%3A509%3C1%3ATBACOE%3E2.0.CO%3B2-Z| accessdate = 2007-10-31| doi = 10.1098/rstb.1934.0015}}</ref> ಅಸ್ತಿತ್ವದಲ್ಲಿರುವ ಎಲ್ಲಾ ಭೂವಾಸಿ ಪ್ರಾಣಿಗಳ ಗ್ರಹಣ ಶಕ್ತಿಯ ಪ್ರಕ್ರಿಯೆಗಾಗಿ ಲಭ್ಯಯಿರುವ ಮಿದುಳಿನ ಹೊರಪದರವು ಏಷ್ಯನ್ ಆನೆಗಳಲ್ಲಿ ದೊಡ್ಡ ಗಾತ್ರದಲ್ಲಿರುತ್ತದೆ. ಆನೆಗಳ ಗ್ರಹಣ ಶಕ್ತಿಯ ಪ್ರಕ್ರಿಯೆಗೆ ಅಗತ್ಯವಾದ ಮಿದುಳಿನ ಹೊರಪದರದ ಗಾತ್ರವು ಪ್ರೈಮೇಟ್‌ ಜೀವಿಗಳ ಮಿದುಳಿನ ಹೊರಪದರಕ್ಕಿಂತ ದೊಡ್ಡದಾಗಿದೆ. ವ್ಯಾಪಕ ಅಧ್ಯಯನಗಳು ಸಲಕರಣೆಗಳ ಬಳಕೆ ಮತ್ತು ತಯಾರಿಕೆಯ ಅರಿವಿನ ಆಧಾರದಲ್ಲಿ ಆನೆಗಳನ್ನು ದೊಡ್ಡ ಕಪಿಗಳ ವರ್ಗಕ್ಕೆ ಸೇರಿಸುತ್ತವೆ.<ref name="Hart" /> ಆನೆಯ ಮಿದುಳು ಮಾನವರು, ಪ್ರೈಮೇಟ್‌‌ಗಳು ಅಥವಾ ಮಾಂಸಾಹಾರಿಗಳಿಗಿಂತ ಹೆಚ್ಚು ಸಂಕೀರ್ಣವಾದ ಮತ್ತು ಅಸಂಖ್ಯಾತ ಸುರುಳಿಗಳನ್ನು ಹೊಂದಿರುವ ಗಿರಲ್ ಮಾದರಿಯೊಂದನ್ನು ಹೊಂದಿರುತ್ತದೆ, ಆದರೆ ತಿಮಿವರ್ಗದ ಪ್ರಾಣಿಗಳಿಗಿಂತ ಕಡಿಮೆ ಸಂಕೀರ್ಣವಾಗಿರುತ್ತದೆ.<ref name="ElephantBrain">{{cite web| title = Elephant brain, Part I: Gross morphology, functions, comparative anatomy, and evolution| publisher = Jeheskel Shoshani, William J. Kupsky b, Gary H. Marchant| url = http://www.elephantvoices.org/tools/documents/ElephantBrain_shoshani.pdf| accessdate = 2007-11-09| format = PDF| archive-date = 2008-05-09| archive-url = https://web.archive.org/web/20080509142153/http://www.elephantvoices.org/tools/documents/ElephantBrain_shoshani.pdf| url-status = dead}}</ref> ಆದರೆ ಆನೆಯ ಮಿದುಳಿನ ಹೊರಪದರವು ತಿಮಿವರ್ಗದ ಪ್ರಾಣಿಗಳಿಗಿಂತ ದಪ್ಪವಾಗಿರುತ್ತದೆ ಮತ್ತು ಅದು ತಿಮಿವರ್ಗದ ಪ್ರಾಣಿಗಳನ್ನು ಮೀರಿಸುವ, ಮಾನವರಷ್ಟೇ ಮಿದುಳಿನ ಹೊರಪದರದ ನರಕೋಶಗಳು ಮತ್ತು ನರಕೋಶ ಸಂಗಮಗಳನ್ನು ಹೊಂದಿರುತ್ತದೆಂದು ನಂಬಲಾಗುತ್ತದೆ.<ref name="Roth" />{{rp|71}} ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯಗಳ ಆಧಾರದಲ್ಲಿ ಆನೆಗಳಿಗೆ ಡಾಲ್ಫಿನ್‌ಗಳದೇ ಸ್ಥಾನವನ್ನು ನೀಡಲಾಗುತ್ತದೆ.<ref name="DolphinGuide" /> ಹೆಚ್ಚಿನ ವಿಜ್ಞಾನಿಗಳು ಆನೆಗಳ ಬುದ್ಧಿಶಕ್ತಿಯು ತಿಮಿವರ್ಗದ ಪ್ರಾಣಿಗಳ ಬುದ್ಧಿಶಕ್ತಿಯಷ್ಟೇ ಮಟ್ಟದಲ್ಲಿರುತ್ತದೆಂದು ಹೇಳುತ್ತಾರೆ; ವಾಸ್ತವವಾಗಿ 'ಆನೆಗಳು ಚಿಂಪಾಂಜಿಗಳು ಮತ್ತು ಡಾಲ್ಫಿನ್‌ಗಳಷ್ಟೇ ಬುದ್ಧಿಶಾಲಿಯಾಗಿರುತ್ತವೆ' ಎಂದು ABC ಸೈನ್ಸ್‌ನಿಂದ ಪ್ರಕಟವಾದ ೨೦೧೧ರ ದಶಕದ ಲೇಖನವೊಂದು ಹೇಳಿದೆ.<ref name="ABCScience" /> ===ಮಿದುಳಿನ ಇತರ ಗುಣಲಕ್ಷಣಗಳು=== ಆನೆಗಳು ಅತಿ ದೊಡ್ಡ ಮತ್ತು ಹೆಚ್ಚು ಸುರುಳಿ ಸುತ್ತಿಕೊಂಡಿರುವ ಹಿಪೊಕ್ಯಾಂಪಸ್ಅನ್ನೂ ಹೊಂದಿರುತ್ತವೆ, ಇದು ಲಿಂಬಿಕ್ ವ್ಯವಸ್ಥೆಯಲ್ಲಿರುವ ಒಂದು ಮಿದುಳು ರಚನೆಯಾಗಿದೆ ಮತ್ತು ಇದು ಮಾನವರು, ಪ್ರೈಮೇಟ್‌‌ಗಳು ಅಥವಾ ತಿಮಿವರ್ಗದ ಪ್ರಾಣಿಗಳಿಗಿಂತ ದೊಡ್ಡದಾಗಿದೆ.<ref name="AllmanLabs">{{cite web| title = Mechanisms of Economic and Social Decision-Making| publisher = Allman Labs| url = http://www.allmanlab.caltech.edu/research.html| accessdate = 2007-11-03| archive-date = 2015-04-26| archive-url = https://web.archive.org/web/20150426172325/http://www.allmanlab.caltech.edu/research.html| url-status = dead}}</ref> ಆನೆಯ ಹಿಪೊಕ್ಯಾಂಪಸ್ ಮಿದುಳಿನ ಕೇಂದ್ರ ರಚನೆಗಳಲ್ಲಿ ೦.೭%ನಷ್ಟು ಭಾಗವನ್ನು ಆವರಿಸುತ್ತದೆ, ಇದು ಮಾನವರಲ್ಲಿ ೦.೫%ನಷ್ಟು, ರಿಸ್ಸೊನ ಡಾಲ್ಫಿನ್‌ಗಳಲ್ಲಿ ೦.೧% ನಷ್ಟು ಮತ್ತು ಸೀಸೆ ಮೂತಿಯ ಡಾಲ್ಫಿನ್‌ಗಳಲ್ಲಿ ೦.೦೫%ನಷ್ಟಿರುತ್ತದೆ.<ref name="THEANATOMICALRECORD">{{cite web| title = Brain of the African Elephant (Loxodonta africana): Neuroanatomy From Magnetic Resonance Images| publisher = THE ANATOMICAL RECORD PART A 287A:1117–1127 (2005)| url = http://www.elephantvoices.org/tools/documents/elephanBRAIN_2005t.pdf| accessdate = 2008-01-23 |format=PDF}}</ref> ಹಿಪೊಕ್ಯಾಂಪಸ್ ಕೆಲವು ಪ್ರಕಾರದ [[ನೆನಪು|ಜ್ಞಾಪಕ ಶಕ್ತಿ]]ಯನ್ನು ಪ್ರಕ್ರಿಯೆಗೊಳಿಸುವ ಮೂಲಕ ಭಾವನೆಯೊಂದಿಗೆ ಸಂಬಂಧಿಸಿದೆ. ಇದರಿಂದಾಗಿ ಆನೆಗಳು ಹಿಂದೆ ನಡೆದ ಘಟನೆಗಳನ್ನು ನೆನೆಪಿಸಿಕೊಳ್ಳುತ್ತವೆ ಮತ್ತು ಮಾನಸಿಕ ಆಘಾತದ ನಂತರದ ಒತ್ತಡ ಕಾಯಿಲೆಯನ್ನು (PTSD) ಅನುಭವಿಸುತ್ತವೆ.<ref>{{Cite news| last = Bekoff| first = Mark| title = Do Elephants Cry?: The science is conclusive: animals are emotional beings| newspaper = Emagazine| url = http://www.emagazine.com/view/?3702| access-date = 2011-04-21| archive-date = 2011-01-13| archive-url = https://web.archive.org/web/20110113181622/http://www.emagazine.com/view/?3702| url-status = dead}}</ref><ref>{{Cite news| last = Siebert| first = Charles| title = An Elephant Crack Up?| newspaper = [[ದ ನ್ಯೂ ಯಾರ್ಕ್ ಟೈಮ್ಸ್]]| date = October 6, 2006| url = https://www.nytimes.com/2006/10/08/magazine/08elephant.html?pagewanted=9&_r=1}}</ref> ಆನೆಗಳ ಎನ್ಸೆಫಲೈಸೇಶನ್ ಕೋಶನ್ (EQ) ೧.೧೩ರಿಂದ ೨.೩೬ವರೆಗೆ ವ್ಯತ್ಯಾಸಗೊಳ್ಳುತ್ತದೆ. ಒಟ್ಟು EQ ಸರಾಸರಿಯು ೧.೮೮ ಆಗಿದೆ, ಏಷ್ಯನ್ ಆನೆಗಳು ೨.೧೪ನಷ್ಟು ಮತ್ತು ಆಫ್ರಿಕನ್ ಆನೆಗಳು ೧.೬೭ನಷ್ಟು ಸರಾಸರಿಯನ್ನು ಹೊಂದಿವೆ.<ref>{{Cite journal | doi = 10.1016/j.brainresbull.2006.03.016 | last = Shoshani | first = Jeheskel | last2 = Kupsky | first2 = William J. | last3 = Marchant | first3 = Gary H.| title = Elephant brain Part I: Gross morphology, functions,comparative anatomy, and evolution | journal = Brain Research Bulletin | volume = 70 | issue = 2 | pages = 124–157 | date = 30 June | year = 2006 | pmid = 16782503}}</ref>{{rp|151}}. ಮರ-ಇಲಿಯು ಹೆಚ್ಚು EQ ಹೊಂದಿರುವ ಪ್ರಾಣಿಯಾಗಿದೆ,<ref>{{cite web |author=Fields, R. Douglas |title=Are Whales Smarter than We Are? |publisher=Scientific American Community |date=2008-01-15 |work=Mind Matters |url=http://www.scientificamerican.com/blog/60-second-science/post.cfm?id=are-whales-smarter-than-we-are / |accessdate=2010-08-29 |archive-date=2010-09-20 |archive-url=https://web.archive.org/web/20100920063315/http://www.scientificamerican.com/blog/60-second-science/post.cfm?id=are-whales-smarter-than-we-are |url-status=dead }}</ref> ಆದರೂ ಅದನ್ನು ಹೆಚ್ಚು ಬುದ್ಧಿವಂತ ಪ್ರಾಣಿಯೆಂದು ಪರಿಗಣಿಸಲಾಗುವುದಿಲ್ಲ, ಆದ್ದರಿಂದ EQ ಅಥವಾ ದೇಹದ ಗಾತ್ರಕ್ಕೆ ಸಂಬಂಧವುಳ್ಳ ಮಿದುಳಿನ ಗಾತ್ರವು ಬುದ್ಧಿಶಕ್ತಿಯನ್ನು ಅಂದಾಜು ಮಾಡುವ ಸೂಕ್ತ ಮಾಪನವಾಗಿದೆಯೇ ಎಂಬ ಬಗ್ಗೆ ಗಮನಾರ್ಹ ವಿವಾದವಿದೆ. ===ಜನನದ ಸಂದರ್ಭದಲ್ಲಿನ ಮಿದುಳಿನ ಗಾತ್ರವು ಪೂರ್ತಿ ಬೆಳೆದ ಮಿದುಳಿನ ಗಾತ್ರದೊಂದಿಗೆ ಸಂಬಂಧಿಸಿದೆ=== ಮಾನವರಂತೆ, ಆನೆಗಳೂ ಸಹ ಬೆಳೆದಂತೆ ವರ್ತನೆಗಳನ್ನು ಕಲಿತುಕೊಳ್ಳುತ್ತವೆ. ಅವು ಹೇಗೆ ಬದುಕಬೇಕೆಂಬುದನ್ನು ಹುಟ್ಟುವಾಗಲೇ ತಿಳಿದುಕೊಂಡಿರುವುದಿಲ್ಲ.<ref name="Poole" /> ಆನೆಗಳು ಅವುಗಳ ಜೀವನದಲ್ಲಿ ಕಲಿಯಲು ಸುಮಾರು ಹತ್ತು ವರ್ಷಗಳ ಬಹು ದೀರ್ಘಾವಧಿಯನ್ನು ಹೊಂದಿರುತ್ತವೆ. ಜನನ ಸಂದರ್ಭದಲ್ಲಿನ ಮಿದುಳಿನ ಗಾತ್ರವನ್ನು ಸಂಪೂರ್ಣವಾಗಿ ಬೆಳೆದ ಮಿದುಳಿನೊಂದಿಗೆ ಹೋಲಿಸುವುದು ಬುದ್ಧಿಶಕ್ತಿಯನ್ನು ಅಂದಾಜು ಮಾಡುವ ಒಂದು ತುಲನಾತ್ಮಕ ಮಾರ್ಗವಾಗಿದೆ. ಇದು ಜೀವಿಯೊಂದು ಸಣ್ಣದಿರುವಾಗ ಎಷ್ಟು ವಿಷಯವನ್ನು ಕಲಿತುಕೊಳ್ಳುತ್ತದೆ ಎಂಬುದನ್ನು ಸೂಚಿಸುತ್ತದೆ. ಬಹುತೇಕ ಸಸ್ತನಿಗಳು ಹುಟ್ಟುವಾಗ, ಪೂರ್ತಿ ಬೆಳೆದ ಮಿದುಳಿನ ಗಾತ್ರದ ೯೦%ನಷ್ಟಿರುವ ಮಿದುಳನ್ನು ಹೊಂದಿರುತ್ತವೆ.<ref name="Poole">{{cite book | last = Poole | first = Joyce | title = Coming of Age with Elephants | publisher = Trafalgar Square | year = 1996 | location = [[Chicago, Illinois]] | pages = 131–133, 143–144, 155–157 | isbn = 034059179X}}</ref> ಮಾನವರು ಹುಟ್ಟುವಾಗ ಪೂರ್ತಿ ಬೆಳೆದ ಮಿದುಳಿನ ಗಾತ್ರದ ೨೮%ನಷ್ಟು,<ref name="Poole" /> ಸೀಸೆ-ಮೂತಿಯ ಡಾಲ್ಫಿನ್‌ಗಳು ೪೨.೫%ನಷ್ಟು,<ref name="DophinWindow">{{cite web | title = Dolphins Behaviour | publisher = Dophin and Whale Window | url = http://dolphins.jump-gate.com/start_page/behaviour.shtml | accessdate = 2007-10-31 | archive-date = 2015-03-17 | archive-url = https://web.archive.org/web/20150317025620/http://dolphins.jump-gate.com/start_page/behaviour.shtml | url-status = dead }}</ref> ಚಿಂಪಾಂಜಿಗಳು ೫೪%ನಷ್ಟು<ref name="Poole" /> ಮತ್ತು ಆನೆಗಳು ೩೫%ನಷ್ಟನ್ನು ಹೊಂದಿರುತ್ತವೆ.<ref name="ElephantBrainSize">{{cite web | title = Elephants Brain | publisher = Elsevier | url = http://www.elephantvoices.org/tools/documents/ElephantBrain_shoshani.pdf | accessdate = 2007-10-31 | format = PDF | archive-date = 2008-05-09 | archive-url = https://web.archive.org/web/20080509142153/http://www.elephantvoices.org/tools/documents/ElephantBrain_shoshani.pdf | url-status = dead }}</ref> ಆನೆಗಳು ಜೀವನದಲ್ಲಿ ಮಾನವರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಲಿತುಕೊಳ್ಳುತ್ತವೆ ಮತ್ತು ಅವುಗಳ ವರ್ತನೆಯು ಸಹಜ-ಪ್ರವೃತ್ತಿಯಿಂದ ಬರುವುದಿಲ್ಲ, ಜೀವನದಾದ್ಯಂತ ಕಲಿಸಿಕೊಡಬೇಕಾಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. ಸಹಜ-ಪ್ರವೃತ್ತಿಯು ಕಲಿಸಿದ ಬುದ್ಧಿಶಕ್ತಿಗಿಂತ ಸ್ವಲ್ಪ ಭಿನ್ನವಾಗಿರುತ್ತದೆ ಎಂಬುದನ್ನು ಗಮನಿಸಬೇಕು. ತಾಯಿ ಆನೆಗಳು ತಮ್ಮ ಮರಿಗಳಿಗೆ ಹೇಗೆ ತಿನ್ನಿಸುವುದು, ಹೇಗೆ ಸಲಕರಣೆಗಳನ್ನು ಬಳಸುವುದು ಮತ್ತು ಹೆಚ್ಚು ಸಂಕೀರ್ಣ ಆನೆಗಳ ಸಮುದಾಯದಲ್ಲಿ ತಮ್ಮ ಸ್ಥಾನವನ್ನು ಹೇಗೆ ತಿಳಿದುಕೊಳ್ಳುವುದು ಮೊದಲಾದವನ್ನು ಕಲಿಸಿಕೊಡುತ್ತವೆ. ಆನೆಗಳ [[ನೆನಪು|ಜ್ಞಾಪಕ ಶಕ್ತಿ]]ಯ ಒಂದು ಸಂಗ್ರಹವಾಗಿ ಕಾರ್ಯನಿರ್ವಹಿಸುವ ಮುಮ್ಮಿದುಳು ಕಪೋಲ ಪಾಲಿಗಳು [[ಮಾನವ|ಮಾನವರಿಗಿಂತ]] ದೊಡ್ಡದಾಗಿವೆ.<ref name="Poole" /> ===ಸ್ಪಿಂಡಲ್ ನರಕೋಶಗಳು=== ಸ್ಪಿಂಡಲ್ ಜೀವಕೋಶಗಳು ಬುದ್ಧಿವಂತ ವರ್ತನೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆರಂಭದಲ್ಲಿ ಸ್ಪಿಂಡಲ್ ನರಕೋಶಗಳ ಅಸ್ತಿತ್ವವು ಮಾನವರು ಮತ್ತು ದೊಡ್ಡ ಕಪಿಗಳಿಗೆ ಮಾತ್ರ ಅನನ್ಯವಾಗಿತ್ತೆಂದು ಭಾವಿಸಲಾಗಿತ್ತು. ಆದರೆ, ಸ್ಪಿಂಡಲ್ ನರಕೋಶಗಳು ಏಷ್ಯನ್ ಮತ್ತು ಆಫ್ರಿಕನ್ ಆನೆಗಳ ಮಿದುಳುಗಳಲ್ಲೂ ಕಂಡುಬರುತ್ತವೆಂದು ಅಧ್ಯಯನಗಳು ಕಂಡುಹಿಡಿದಿವೆ.<ref>{{cite journal| last = Hakeem| first = Atiya Y.| coauthors = Chet. C. Sherwood, Christopher J. Bonar, Camilla Butti, Patrick R. Hof, John M. Allman| title = Von Economo Neurons in the Elephant Brain | journal = The Anatomical Record| volume = 292| issue = 2| pages = 242–248| month = December | year = 2009| pmid = 19089889 | doi = 10.1002/ar.20829 }}</ref>{{rp|242}} ಅಷ್ಟೇ ಅಲ್ಲದೆ ಈ ನರಕೋಶಗಳು ಗೂನ್ನುಬೆನ್ನಿನ ತಿಮಿಂಗಿಲಗಳು, ಈಜುರೆಕ್ಕೆಯುಳ್ಳ ತಿಮಿಂಗಿಲಗಳು, ಹಿಂಸ್ರ ತಿಮಿಂಗಿಲಗಳು, ತಿಮಿಂಗಿಲಗಳು,<ref>{{cite web |url=http://www.newscientist.com/article.ns?id=dn10661&print=tru |title=Whales boast the brain cells that 'make us human' |date=27 November 2006 |work=New Scientist |author=Coghlan, A.}}</ref><ref name="Hof">{{cite journal |author=Hof, P. R., Van der Gucht, E.|title=Structure of the cerebral cortex of the humpback whale, Megaptera novaeangliae (Cetacea, Mysticeti, Balaenopteridae) |journal=Anat Rec (Hoboken) |volume=290 |issue=1 |pages=1–31 |year=2007 |month=Jan |pmid=17441195 |doi=10.1002/ar.20407 }}</ref> ಸೀಸೆ-ಮೂತಿಯ ಡಾಲ್ಫಿನ್‌ಗಳು, ರಿಸ್ಸೋದ ಡಾಲ್ಫಿನ್‌ಗಳು ಮತ್ತು ಬಿಳಿ ತಿಮಿಂಗಿಲಗಳಲ್ಲೂ ಕಂಡುಬರುತ್ತವೆ.<ref name="Butti">{{cite journal | last1 = Butti | first1 = C | last2 = Sherwood | first2 = CC | last3 = Hakeem | first3 = AY | last4 = Allman | first4 = JM | last5 = Hof | first5 = PR | title = Total number and volume of Von Economo neurons in the cerebral cortex of cetaceans. | journal = The Journal of comparative neurology | volume = 515 | issue = 2 | pages = 243–59 | year = 2009 | pmid = 19412956 | doi = 10.1002/cne.22055 }}</ref> ಆನೆಗಳ ಮಿದುಳು ಮತ್ತು ಮಾನವರ ಮಿದುಳುಗಳ ನಡುವಿನ ಗುರುತಿಸಬಹುದಾದ ಹೋಲಿಕೆಯು ಅಭಿಗಾಮಿ ವಿಕಾಸ ವಿಷಯವನ್ನು ಬೆಂಬಲಿಸುತ್ತದೆ.<ref>{{Cite journal| doi = 10.1016/j.brainresbull.2006.03.016| last = Shoshani | first = Jeheskel | last2 = Kupsky | first2 = William J. | last3 = Marchant | first3 = Gary H.| title = Elephant brain Part I: Gross morphology, functions,comparative anatomy, and evolution | journal = Brain Research Bulletin | volume = 70 | issue = 2 | pages = 124–157 | date = 30 June | year = 2006| pmid = 16782503}}</ref>{{rp|154}} ==ಆನೆಗಳ ಜೀವನ ಕ್ರಮ== ಆನೆಗಳು ಇತರ ಯಾವುದೇ ಜೀವಿಗಳಿಗಿಂತ ಹೆಚ್ಚು ನಿಕಟ ಜೀವನ ಕ್ರಮವನ್ನು ಹೊಂದಿರುತ್ತವೆ. ಆನೆಗಳ ಕುಟುಂಬಗಳು ಕೇವಲ ಸಾವು ಸಂಭವಿಸಿದಾಗ ಅಥವಾ ಸೆರೆಹಿಡಿಯಲ್ಪಟ್ಟಾಗ ಮಾತ್ರ ಪ್ರತ್ಯೇಕಿಸಲ್ಪಡುತ್ತವೆ. ಆನೆಗಳ ವರ್ತನೆ-ಶಾಸ್ತ್ರಜ್ಞ ಸಿಂತಿಯಾ ಮೋಸ್ ಆಫ್ರಿಕನ್ ಆನೆಗಳ ಕುಟುಂಬವನ್ನು ಒಳಗೊಂಡ ಘಟನೆಯೊಂದನ್ನು ನೆನೆಪಿಸಿಕೊಳ್ಳುತ್ತಾರೆ. ಈ ಕುಟುಂಬದಲ್ಲಿ ಎರಡು ಆನೆಗಳನ್ನು ಕಳ್ಳ ಬೇಟೆಗಾರರು ಸಾಯಿಸುತ್ತಾರೆ, ನಂತರ ಇವರನ್ನು ಉಳಿದ ಆನೆಗಳು ಅಟ್ಟಿಸಿಕೊಂಡು ಬರುತ್ತವೆ. ಒಂದು ಆನೆ ಸತ್ತರೂ, ಟೀನಾ ಹೆಸರಿನ ಮತ್ತೊಂದು ಆನೆಯು ಬದುಕಿಕೊಳ್ಳುತ್ತದೆ. ಆದರೆ ಅದರ ಮೊಣಕಾಲುಗಳಿಗೆ ಪೆಟ್ಟು ಬಿದ್ದುದರಿಂದ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಟ್ರಿಸ್ಟಾ ಮತ್ತು ಟೆರೆಶಿಯಾ (ಟೀನಾ ಹೆಸರಿನ ಆನೆಯ ತಾಯಿ) ಟೀನಾದ ಎರಡೂ ಬದಿಗೆ ಸರಿದು, ಅದಕ್ಕೆ ಮೇಲೇಳಲು ಸಹಾಯ ಮಾಡುತ್ತವೆ. ಅಂತಿಮವಾಗಿ, ಟೀನಾ ಹೆಚ್ಚು ದುರ್ಬಲವಾಗಿ ನೆಲದ ಮೇಲೆ ಬಿದ್ದು, ಸತ್ತುಹೋಗುತ್ತದೆ. ಆದರೂ ಟ್ರಿಸ್ಟಾ ಮತ್ತು ಟೆರೆಶಿಯಾ ಅದನ್ನು ಬಿಟ್ಟುಹೋಗದೆ, ನಿರಂತರವಾಗಿ ಮೇಲೆತ್ತಲು ಪ್ರಯತ್ನಿಸುತ್ತವೆ. ಅವು ಕಷ್ಟಪಟ್ಟು ಅದನ್ನು ಕುಳಿತ ಭಂಗಿಯಲ್ಲಿ ಕುಳ್ಳಿರಿಸುತ್ತವೆ, ಆದರೆ ಅದರ ದೇಹವು ಪ್ರಾಣ ಕಳೆದುಕೊಂಡಿದುದರಿಂದ ಮತ್ತೆ ನೆಲದ ಮೇಲೆ ಬೀಳುತ್ತದೆ. ಮತ್ತೊಂದು ಕುಟುಂಬದ ಆನೆಗಳು ಹೆಚ್ಚಿನ ಸಹಾಯ ಮಾಡುವುದರಿಂದ, ಅವು ಟೀನಾದ ಬಾಯಿಗೆ ಹುಲ್ಲನ್ನು ನೀಡಲು ಪ್ರಯತ್ನಿಸುತ್ತವೆ. ನಂತರ ಟೆರೆಶಿಯಾ ಅದರ ದಂತಗಳನ್ನು ಟೀನಾದ ತಲೆ ಮತ್ತು ಮುಂದಿನ ಕಾಲುಗಳ ಕೆಳಗೆ ಹಾಕಿ, ಅದನ್ನು ಎತ್ತಲು ಪ್ರಯತ್ನಿಸುತ್ತದೆ. ಹಾಗೆ ಮಾಡಿದಾಗ ಅದರ ಒಂದು ದಂತವು ಸಂಪೂರ್ಣವಾಗಿ ಮುರಿದುಹೋಗುತ್ತದೆ. ಆನೆಗಳು ಟೀನಾವನ್ನು ಮೇಲೆತ್ತುವ ಪ್ರಯತ್ನವನ್ನು ಕೈಬಿಡುತ್ತವೆ, ಆದರೆ ಅವು ಅದನ್ನು ಬಿಟ್ಟುಹೋಗುವುದಿಲ್ಲ; ಬದಲಿಗೆ, ಅವು ಅದನ್ನು ಹೆಚ್ಚು ಆಳವಿಲ್ಲದ ಗುಂಡಿಯಲ್ಲಿ ಹೂಳುತ್ತವೆ ಮತ್ತು ಅದರ ದೇಹದ ಮೇಲೆ ಎಲೆಗಳನ್ನು ಹಾಕುತ್ತವೆ. ಅವು ಟೀನಾದ ದೇಹದ ಹತ್ತಿರ ರಾತ್ರಿ ಪೂರ್ತಿ ಕಳೆಯುತ್ತವೆ, ನಂತರ ಬೆಳಿಗ್ಗೆ ಒಂದೊಂದೇ ಆನೆಗಳು ಅಲ್ಲಿಂದ ಹೋಗಲು ಆರಂಭಿಸುತ್ತವೆ. ಟೆರೆಶಿಯಾವು ಕೊನೆಯದಾಗಿ ಬಿಟ್ಟುಹೋಗುತ್ತದೆ.<ref name="Moss">{{cite book| last =Moss| first =Cynthia| title = Elephant Memories: Thirteen Years in the Life of an Elephant Family| publisher = University of Chicago Press| year = 2001| location = [[Chicago, Illinois]]| url = https://books.google.com/?id=7JIAt-yfIJgC&pg=PA72&lpg=PA72&dq=tina+the+elephant+cynthia+moss| isbn = 0226542378}}</ref> ಆನೆಗಳು ಹೆಚ್ಚು ನಿಕಟವಾಗಿ ಒಂದುಗೂಡಿರುವುದರಿಂದ ಮತ್ತು ಮಾತೃಪ್ರಾಧಾನ್ಯವಾಗಿರುವುದರಿಂದ, ಅವುಗಳ ಕುಟುಂಬವೊಂದು ಮತ್ತೊಂದರ ಸಾವಿನಿಂದ (ವಿಶೇಷವಾಗಿ ತಾಯಿ) ಹಾಳಾಗುತ್ತದೆ ಮತ್ತು ಕೆಲವು ಗುಂಪುಗಳು ಅವುಗಳ ಸ್ಥಾನಕ್ಕೆ ಹಿಂದಿರುಗುವುದಿಲ್ಲ. ಸಿಂತಿಯಾ ಮೋಸ್ ನೋಡಿದ ಒಂದು ತಾಯಿ ಆನೆಯು ಅದರ ಮರಿಯು ಸತ್ತ ನಂತರ ನಿಧಾನವಾಗಿ ಚುರುಕಿಲ್ಲದೆ ತನ್ನ ಕುಟುಂಬಕ್ಕೆ ಹಿಂದಿರುಗುತ್ತದೆ.<ref name="Moss" /> ಎಡ್ವರ್ಡ್ ಟಾಪ್ಸೆಲ್ ೧೬೫೮ರಲ್ಲಿ ತನ್ನ ಪ್ರಕಟಣೆ ''ದಿ ಹಿಸ್ಟರಿ ಆಫ್ ಫೋರ್-ಫೂಟೆಡ್ ಬೀಸ್ಟ್ಸ್'' ‌ನಲ್ಲಿ ಹೀಗೆಂದು ಹೇಳಿದ್ದಾರೆ - "ಪ್ರಪಂಚದಲ್ಲಿರುವ ಎಲ್ಲಾ ಮೃಗಗಳಲ್ಲಿ ಆನೆಯಂತೆ ಸರ್ವಶಕ್ತ ದೇವರ ಪ್ರಾಬಲ್ಯ ಮತ್ತು ಬುದ್ಧಿವಂತಿಕೆಯ ಅತ್ಯುತ್ಕೃಷ್ಟದ ಮತ್ತು ವ್ಯಾಪಕವಾದ ಪ್ರದರ್ಶನವನ್ನು ಬೇರೆ ಯಾವುದೇ ಪ್ರಾಣಿಯು ಹೊಂದಿಲ್ಲ.<ref>{{cite book| last =Topsell| first =Edward|authorlink=Edward Topsell| title = The History of Four-Footed Beasts| year = 1658| isbn =0415426952}}</ref>" ಆನೆಗಳು [[ಸೂರ್ಯ]] ಮತ್ತು [[ಚಂದ್ರ|ಚಂದ್ರರನ್ನು]] ಪೂಜಿಸುತ್ತವೆ ಹಾಗೂ ಮ್ಯಾಂಡ್ರೇಕ್ಅನ್ನು ತಿನ್ನುವುದರಿಂದ ಬಸಿರಾಗುತ್ತವೆ ಎಂದು ಆತ ಅದೇ ಪ್ರಕಟಣೆಯಲ್ಲಿ ಹೇಳಿದ್ದಾರೆ, ಇವೆರಡೂ ನಿಜವಲ್ಲ. ಆನೆಗಳು ಅವುಗಳ ಸಹಕರಿಸುವ ಕೌಶಲಗಳ ಆಧಾರದಲ್ಲಿ ಚಿಂಪಾಂಜಿಗಳಿಗೆ ಸರಿಸಮಾನವಾಗಿವೆಯೆಂದು ನಂಬಲಾಗುತ್ತದೆ.<ref name="PNAS" /> ==ಆನೆಗಳ ಪರೋಪಕಾರಬುದ್ಧಿ== ಆನೆಗಳನ್ನು ಹೆಚ್ಚು ಪರೋಪಕಾರಿಬುದ್ಧಿಯ ಪ್ರಾಣಿಗಳೆಂದು ತಿಳಿಯಲಾಗುತ್ತದೆ, ಅವು ಮಾನವರನ್ನೂ ಒಳಗೊಂಡಂತೆ ಒತ್ತಡದಲ್ಲಿರುವ ಇತರ ಜೀವಿಗಳಿಗೂ ಸಹಾಯ ಮಾಡುತ್ತವೆ. [[ಭಾರತ|ಭಾರತದಲ್ಲಿ]], ಮಾವುತನ ಸೂಚನೆಯಂತೆ ಆನೆಯೊಂದು ಲಾರಿಯಿಂದ ಮರದ ದಿಮ್ಮಿಗಳನ್ನು ಕೆಳಕ್ಕಿಳಿಸಿ, ಮೊದಲೇ ತೋಡಿದ ಗುಂಡಿಗಳಲ್ಲಿ ಆ ದಿಮ್ಮಿಗಳನ್ನು ಇರಿಸುವ ಮೂಲಕ ಸ್ಥಳೀಯರಿಗೆ ಸಹಾಯ ಮಾಡುತ್ತಿತ್ತು. ಆನೆಯು ಒಂದು ಗುಂಡಿಯಲ್ಲಿ ದಿಮ್ಮಿಯನ್ನು ಇರಿಸಲು ನಿರಾಕರಿಸುತ್ತದೆ. ಆ ಅಡಚಣೆಗೆ ಕಾರಣವೇನೆಂದು ತಿಳಿಯಲು ಮಾವುತನು ಅಲ್ಲಿಗೆ ಬಂದು ನೋಡಿದಾಗ, ಆ ಗುಂಡಿಯಲ್ಲಿ [[ಡಾಗ್|ನಾಯಿ]]ಯೊಂದು ಮಲಗಿರುವುದನ್ನು ಗಮನಿಸುತ್ತಾನೆ. ನಾಯಿಯು ಅಲ್ಲಿಂದ ಹೋದ ನಂತರವೇ ಆನೆಯು ದಿಮ್ಮಿಯನ್ನು ಆ ಗುಂಡಿಯಲ್ಲಿ ಇಳಿಸಿತು.<ref name="Holdrege">{{cite journal| last = Holdrege| first = Craig| title = Elephantine Intelligence| journal = In Context| issue = 5| publisher = The Nature Institute| date = Spring 2001| url = http://www.natureinstitute.org/pub/ic/ic5/elephant.htm| accessdate = 2007-10-30 }}</ref> ಆನೆಗಳು ಹೆಚ್ಚಾಗಿ ಅವುಗಳಿಗೆ ಕಷ್ಟವಾದರೂ (ಉದಾ, ವ್ಯಕ್ತಿಯಿಂದ ತಪ್ಪಿಸಿಕೊಂಡು ಹೋಗಲು ಕೆಲವೊಮ್ಮೆ ಅವು ಹಿಂದಕ್ಕೆ ಹೋಗಬೇಕಾಗುತ್ತದೆ) ಮಾನವರಿಗೆ ಕೇಡುಂಟುಮಾಡುವುದನ್ನು ಅಥವಾ ಕೊಲ್ಲುವುದನ್ನು ತಪ್ಪಿಸಲು ತಮ್ಮ ದಾರಿಯನ್ನು ಬಿಟ್ಟು ಬೇರೆ ದಾರಿಯಲ್ಲಿ ಸಾಗುತ್ತವೆಂದು ಸಿಂತಿಯಾ ಮೋಸ್ ಹೇಳುತ್ತಾರೆ. ಕುಕಿ ಗ್ಯಾಲ್‌ಮ್ಯಾನ್‌ನ ಲೈಕಿಪಿಯಾ ರಾಂಚ್‌ನಲ್ಲಿ ಕೊಲಿನ್ ಫ್ರ್ಯಾನ್ಕೋಂಬೆ ಹೇಳಿದ ಮುಖಾಮುಖಿಯನ್ನು ಜೋಯ್ಸೆ ಪೂಲ್ ಆಧಾರಗಳಿಂದ ಪ್ರಮಾಣೀಕರಿಸಿದ್ದಾರೆ. ಜಾನುವಾರುಗಳನ್ನು ಕಾಯುವವನು ತನ್ನ ಒಂಟೆಗಳೊಂದಿಗೆ ಹೊರಗೆ ಹೋಗಿರುತ್ತಾನೆ, ಆಗ ಆತ ಆನೆಗಳ ಹಿಂಡೊಂದನ್ನು ಸಂಧಿಸುತ್ತಾನೆ. ತಾಯಿ ಆನೆಯು ಆತನ ಮೇಲೆ ಆಕ್ರಮಣ ಮಾಡುತ್ತದೆ ಮತ್ತು ತನ್ನ ದಂತದಿಂದ ಆತನನ್ನು ತಿವಿದು, ಆತನ ಒಂದು ಕಾಲನ್ನು ಮುರಿಯುತ್ತದೆ. ಸಂಜೆ ಆತನು ಹಿಂದಿರುಗದಿದ್ದಾಗ ಆತನನ್ನು ಹುಡುಕಲು ಲಾರಿಯಲ್ಲಿ ಒಂದು ಶೋಧನ ಗುಂಪನ್ನು ಕಳುಹಿಸಲಾಗುತ್ತದೆ. ಆ ಗುಂಪು ಆತನನ್ನು ಪತ್ತೆಹಚ್ಚಿದಾಗ, ಒಂದು ಆನೆಯು ಆತನನ್ನು ಕಾವಲು ಕಾಯುತ್ತಿರುತ್ತದೆ. ಅದು ಅವರ ಲಾರಿಯ ಮೇಲೆ ದಾಳಿ ಮಾಡುತ್ತದೆ, ಆದ್ದರಿಂದ ಅವರು ಅದರೆಡೆಗೆ ಗುಂಡು ಹೊಡೆದು, ಭಯಹುಟ್ಟಿಸುತ್ತಾರೆ. ಆ ಜಾನುವಾರು ಕಾಯುವವನಿಗೆ ನಿಲ್ಲಲು ಸಾಧ್ಯವಾಗದಿದ್ದಾಗ ಆ ಆನೆಯು ಅದರ ಸೊಂಡಿಲಿನಿಂದ ಆತನನ್ನು ಮರದ ನೆರಳಿಗೆ ಕರೆತಂದಿತ್ತೆಂದು ಆತ ನಂತರ ಅವರಿಗೆ ಹೇಳುತ್ತಾನೆ. ಆ ಆನೆಯು ಆ ದಿನ ಪೂರ್ತಿ ಅವನಿಗೆ ರಕ್ಷಣೆಯನ್ನು ನೀಡಿತ್ತು ಮತ್ತು ಅದರ ಸೊಂಡಿಲಿನಿಂದ ಅವನನ್ನು ಮೃದುವಾಗಿ ಸವರುತ್ತಿತ್ತು.<ref name="Poole" /> ==ಸ್ವ-ಔಷಧೀಕರಣ== {{See|Zoopharmacognosy}} ಆಫ್ರಿಕಾದ ಆನೆಗಳು ಕೃತಕವಾಗಿ ಹೆರಿಗೆ ಮಾಡಿಸುವ ಬೊರಾಗಿನೇಸಿಯೆ ಕುಟುಂಬದ ಒಂದು ಮರದ ಎಲೆಗಳನ್ನು ತಿನ್ನುವ ಮೂಲಕ ಸ್ವ-ಔಷಧೀಕರಣ ಮಾಡಿಕೊಳ್ಳುತ್ತವೆ. ಕೀನ್ಯಾದ ಜನರೂ ಸಹ ಈ ಮರವನ್ನು ಅದೇ ಕಾರಣಕ್ಕಾಗಿ ಬಳಸುತ್ತಾರೆ.<ref name="Linden">{{cite book | last = Linden | first = Eugene | title = The Octopus and the Orangutan: More Tales of Animal Intrigue, Intelligence and Ingenuity | publisher = Plume | year = 2002 | location = [[ನ್ಯೂ ಯಾರ್ಕ್ ನಗರ]] | pages = 16–17, 104–105, 191 | isbn = 0452284112 }}</ref> ==ಮರಣ ಕ್ರಿಯಾವಿಧಿ== ಆನೆಗಳು ಭೂಮಿಯ ಮೇಲೆ ''ಹೋಮೊ ಸೇಪಿಯನ್ಸ್ ಸೇಪಿಯನ್ಸ್'' ಮತ್ತು ನಿಯಾಂಡರ್ತಲ್‌ಗಳ<ref>ಆರ್. ಎಸ್. ಸೊಲೆಕಿ (೧೯೭೫). "ಶಾನಿದರ್ IV, ಎ ನಿಯಾಂಡರ್ತಾಲ್ ಫ್ಲವರ್ ಬರಿಯಲ್ ಇನ್ ನಾರ್ದರ್ನ್ ಇರಾಕ್". ೧೯೦ (೨೮): ೮೮೦. </ref> ನಂತರ ಸಾವಿನ ಸುತ್ತ ಗುರುತಿಸಬಹುದಾದ ಕ್ರಿಯಾವಿಧಿಗಳನ್ನು ಹೊಂದಿರುವ ಅಥವಾ ಹೊಂದಿದ್ದ ಏಕೈಕ ಜೀವಿಗಳಾಗಿವೆ. ಅವು ಅವುಗಳದೇ ಜಾತಿಯ ಆನೆಗಳ (ಕೆಲವೊಮ್ಮೆ ಬಹುಹಿಂದೆಯೇ ಸತ್ತ ಅವುಗಳಿಗೆ ಸಂಬಂಧಿಸಿರದ ಆನೆಗಳ) ಮೂಳೆಗಳ ಬಗ್ಗೆ ತೀವ್ರ ಆಸಕ್ತಿ ತೋರಿಸುತ್ತವೆ. ಅವು ಹೆಚ್ಚಾಗಿ ತಮ್ಮ ಸೊಂಡಿಲುಗಳು ಮತ್ತು ಕಾಲಿನಿಂದ ಮೂಳೆಗಳನ್ನು ಶೋಧಿಸುತ್ತಿರುತ್ತವೆ. ಕೆಲವೊಮ್ಮೆ ಸತ್ತ ಆನೆಗೆ ಸಂಪೂರ್ಣವಾಗಿ ಸಂಬಂಧಿಸಿರದ ಆನೆಗಳು ಅದನ್ನು ಮಣ್ಣುಮಾಡಿದ ಸ್ಥಳಕ್ಕೆ ಹೋಗುತ್ತಿರುತ್ತವೆ.<ref name="O" /> ಒಂದು ಆನೆಗೆ ಏನಾದರೂ ತೊಂದರೆಯುಂಟಾದರೆ ಇತರ ಆನೆಗಳು (ಅವು ಅದಕ್ಕೆ ಸಂಬಂಧಿಸಿರದಿದ್ದರೂ) ಅದಕ್ಕೆ ಸಹಾಯ ಮಾಡುತ್ತವೆ.<ref name="Poole" /> ಆನೆಗಳ ಸಂಶೋಧಕ ಮಾರ್ಟಿನ್ ಮೆರೆಡಿತ್ ಆನೆಯ ಮರಣ ಕ್ರಿಯಾವಿಧಿಯ ಬಗೆಗಿನ ಘಟನೆಯೊಂದನ್ನು ತನ್ನ ಪುಸ್ತಕದಲ್ಲಿ ನೆನಪಿಸಿಕೊಳ್ಳುತ್ತಾರೆ. ಆ ಘಟನೆಯನ್ನು [[ದಕ್ಷಿಣ ಆಫ್ರಿಕಾ|ದಕ್ಷಿಣ ಆಫ್ರಿಕಾದ]] ಆಡ್ಡೊದಲ್ಲಿ ಸುಮಾರು ಎಂಟು ವರ್ಷಗಳ ಕಾಲ ಆನೆಗಳ ಬಗ್ಗೆ ಅಧ್ಯಯನ ಮಾಡಿದ ದಕ್ಷಿಣ ಆಫ್ರಿಕಾದ ಜೀವಶಾಸ್ತ್ರಜ್ಞ ಆಂಥೋನಿ ಮೈಕೆಲ್ ಹಾಲ್ ನೋಡಿದ್ದರು. ಸತ್ತ ತಾಯಿ ಆನೆಯ ಮರಿಯನ್ನೂ ಒಳಗೊಂಡಂತೆ ಸಂಪೂರ್ಣ ಕುಟುಂಬವು ತಮ್ಮ ಸೊಂಡಿಲುಗಳಿಂದ ಅದನ್ನು ಮೃದುವಾಗಿ ಸ್ಪರ್ಶಿಸುತ್ತಾ, ಮೇಲೆತ್ತಲು ಪ್ರಯತ್ನಿಸುತ್ತಿದ್ದವು. ಆ ಆನೆಗಳ ಹಿಂಡು ಗಟ್ಟಿಯಾಗಿ ಘೀಳಿಡುತ್ತಿತ್ತು. ಮರಿ ಆನೆಯು ಅಳುತ್ತಿತ್ತು ಮತ್ತು ಕಿರಿಚುವಂತೆ ಶಬ್ದ ಮಾಡುತ್ತಿತ್ತು. ಆದರೆ ನಂತರ ಸಂಪೂರ್ಣ ಹಿಂಡು ಆಶ್ಚರ್ಯಕರವಾಗಿ ನಿಶ್ಯಬ್ದವಾದವು. ಅವು ನಂತರ ಆ ಸತ್ತ ಆನೆಯ ಮೇಲೆ ಎಲೆಗಳನ್ನು ಮತ್ತು ಕೆಸರನ್ನು ಹಾಕಲು ಆರಂಭಿಸಿದವು ಹಾಗೂ ಮರದ ಕೊಂಬೆಗಳನ್ನು ಮುರಿದು ಅದನ್ನು ಮುಚ್ಚಿದವು. ಅವು ಅದರ ಸುತ್ತ ನಿಶ್ಯಬ್ದವಾಗಿ ಎರಡು ದಿನಗಳವರೆಗೆ ಹಾಗೆಯೇ ನಿಂತುಕೊಂಡಿದ್ದವು. ಕೆಲವೊಮ್ಮೆ ಅವು ನೀರು ಅಥವಾ ಆಹಾರಕ್ಕಾಗಿ ಆ ಜಾಗವನ್ನು ಬಿಟ್ಟು ಹೋದರೂ ಮತ್ತೆ ಅಲ್ಲಿಗೇ ಹಿಂದಿರುಗುತ್ತಿದ್ದವು.<ref name="Meredith">{{cite book | last = Meredith | first = Martin | title = Elephant Destiny: Biography of an Endangered Species in Africa | publisher = PublicAffairs | year = 2004 | location = [[ಕೆನಡಾ]] | pages = 184–186 | url = http://www.amazon.ca/Elephant-Destiny-Biography-Endangered-Species/dp/1586482335 | isbn =1586482335 }}</ref> ಮನುಷ್ಯರ ಬಗ್ಗೆ ಈ ರೀತಿಯಲ್ಲಿ ವರ್ತಿಸುವ ಆನೆಗಳು [[ಆಫ್ರಿಕಾ|ಆಫ್ರಿಕಾದಾದ್ಯಂತ]] ಸಾಮಾನ್ಯವಾಗಿ ಕಂಡುಬರುತ್ತಿರುತ್ತವೆ. ಅನೇಕ ಸಂದರ್ಭಗಳಲ್ಲಿ, ಅವು ಸತ್ತ ಅಥವಾ ಮಲಗಿದ್ದ ವ್ಯಕ್ತಿಗಳನ್ನು ಹೂತಿವೆ ಅಥವಾ ತೊಂದರೆಯುಂಟಾದವರಿಗೆ ಸಹಾಯವನ್ನು ಮಾಡಿವೆ.<ref name="Poole" /> ಕೀನ್ಯಾದ ಬೇಟೆಯ ಕಾನೂನನ್ನು ಪಾಲಿಸುವಂತೆ ನೋಡಿಕೊಳ್ಳವವ ಜಾರ್ಜ್ ಆಡಮ್ಸನ್ ಹೇಳಿದ ಘಟನೆಯೊಂದನ್ನು ಮೆರೆಡಿತ್ ಸ್ಮರಿಸಿಕೊಳ್ಳುತ್ತಾರೆ, ಈ ಘಟನೆಯು ಮನೆಗೆ ಹಿಂದಿರುಗುವ ದಾರಿ ತಪ್ಪಿದ ನಂತರ ಮರವೊಂದರ ಅಡಿಯಲ್ಲಿ ನಿದ್ರಿಸುತ್ತಿದ್ದ ವಯಸ್ಸಾದ ಟರ್ಕಾನ ಮಹಿಳೆಯ ಬಗ್ಗೆಯಾಗಿದೆ. ಆಕೆಗೆ ನಿದ್ರೆಯಿಂದ ಎಚ್ಚರವಾದಾಗ, ಆನೆಯೊಂದು ಮುಂದೆ ನಿಂತು, ಆಕೆಯನ್ನು ಮೃದುವಾಗಿ ಸ್ಪರ್ಶಿಸುತ್ತಿರುತ್ತದೆ. ತುಂಬಾ ಹೆದರಿದ್ದರಿಂದ ಆಕೆ ಅಲುಗಾಡದೆ ನಿಶ್ಯಬ್ದವಾಗಿದ್ದಳು. ಇತರ ಕೆಲವು ಆನೆಗಳು ಬಂದು ಸೇರಿದ ನಂತರ ಅವು ಗಟ್ಟಿಯಾಗಿ ಘೀಳಿಡಲು ಆರಂಭಿಸಿದವು ಮತ್ತು ಆಕೆಯನ್ನು ಕೊಂಬೆಗಳಡಿಯಲ್ಲಿ ಹೂಳಿದವು. ಆಕೆಯನ್ನು ಮರುದಿನ ಬೆಳಿಗ್ಗೆ ಸ್ಥಳೀಯ ಜಾನುವಾರು ಕಾಯುವವರು ಕಂಡುಹಿಡಿದರು, ಆಕೆಗೆ ಯಾವುದೇ ಹಾನಿಯಾಗಿರಲಿಲ್ಲ.<ref name="Meredith" /> ಜಾರ್ಜ್ ಆಡಮ್ಸನ್ ಉತ್ತರ [[ಕೀನ್ಯಾ|ಕೀನ್ಯಾದ]] ಸರ್ಕಾರಿ ಉದ್ಯಾನಗಳನ್ನು ಹಾಳುಮಾಡುತ್ತಿದ್ದ ಬುಲ್ ಆನೆಯೊಂದನ್ನು ಹಿಂಡೊದರಲ್ಲಿ ಗುಂಡಿಕ್ಕಿ ಕೊಂದ ಘಟನೆಯನ್ನೂ ಸ್ಮರಿಸಿಕೊಳ್ಳುತ್ತಾರೆ. ಜಾರ್ಜ್ ಆ ಆನೆಯ ಮಾಂಸವನ್ನು ಸ್ಥಳೀಯ ಟರ್ಕಾನ ಬುಡಕಟ್ಟು ಜನಾಂಗದವರಿಗೆ ನೀಡಿದರು ಮತ್ತು ನಂತರ ಆ ಸತ್ತ ಆನೆಯ ಉಳಿದ ಭಾಗವನ್ನು ಎಳೆದುಕೊಂಡು ಅರ್ಧ ಮೈಲು ದೂರ ಹೋದರು. ಆ ರಾತ್ರಿ, ಇತರ ಆನೆಗಳು ಆ ಸತ್ತ ಆನೆಯನ್ನು ಕಂಡುಹಿಡಿದು, ಅದರ ಹೆಗಲ ಮೂಳೆ ಮತ್ತು ಕಾಲಿನ ಮೂಳೆಯನ್ನು ತೆಗೆದುಕೊಂಡು ಅದನ್ನು ಕೊಂದ ಸ್ಥಳಕ್ಕೇ ಹಿಂದಿರುಗಿದವು.<ref name="Page">{{cite book | last = Page | first = George | title = The Singing Gorilla: Understanding Animal Intelligence | publisher = Headline Book Publishing | year = 1999 | location = [[London, United Kingdom]] | pages = 175–177 | url = http://www.amazon.co.uk/Singing-Gorilla-Understanding-Animal-Intelligence/dp/0747275696 | isbn =0747275696}}</ref> ಆನೆಗಳು ಭಾವನೆಯನ್ನು ಹೊಂದಿವೆಯೆಂದು ಹೆಚ್ಚಾಗಿ [[ವಿಜ್ಞಾನಿ|ವಿಜ್ಞಾನಿಗಳು]] ವಾದಿಸುತ್ತಾರೆ.<ref name="Page" /> ==ಆಟ== ಜಾಯ್ಸೆ ಪೂಲ್ ಅನೇಕ ಸಂದರ್ಭಗಳಲ್ಲಿ ಆಫ್ರಿಕಾದ ಕಾಡಿನ ಆನೆಗಳು ಆಡುವುದನ್ನು ಗಮನಿಸಿದ್ದಾರೆ. ಅವು ಅವುಗಳ ಸ್ವಂತ ಮತ್ತು ಇತರರ ಮನರಂಜನೆಗಾಗಿ ಈ ರೀತಿ ಆಡುತ್ತವೆ. ಆನೆಗಳು ನೀರನ್ನು ಹೀರಿಕೊಂಡು, ಸೊಂಡಿಲನ್ನು ಎತ್ತರದಲ್ಲಿ ಹಿಡಿದುಕೊಂಡು ನಂತರ ಕಾರಂಜಿಯಂತೆ ಆ ನೀರನ್ನು ಚಿಮುಕಿಸುತ್ತವೆ.<ref name="Poole" /> ==ಅನುಕರಣೆ== ಆನೆಗಳು ಅವುಗಳು ಕೇಳಿಕೊಳ್ಳುವ ಶಬ್ದಗಳನ್ನು ಅನುಕರಿಸಬಲ್ಲವು ಎಂದು ಇತ್ತೀಚಿನ ಅಧ್ಯಯನಗಳು ತೋರಿಸಿಕೊಟ್ಟಿವೆ. ಒಂದು ಅನಾಥ ಆನೆ ಮ್ಲೈಕಾವು ಸಾಗಿಹೋಗುತ್ತಿದ್ದ ಲಾರಿಗಳ ಶಬ್ದವನ್ನು ಅನುಕರಿಸಿದಾಗ ಈ ವಿಷಯವನ್ನು ಕಂಡುಹಿಡಿಯಲಾಯಿತು. ಇದುವರೆಗೆ, ಶಬ್ದಗಳನ್ನು ಅನುಕರಿಸುತ್ತವೆಂದು ತಿಳಿಯಲಾದ ಇತರೆ [[ಪ್ರಾಣಿ|ಪ್ರಾಣಿಗಳೆಂದರೆ]] - ತಿಮಿಂಗಿಲಗಳು, ಡಾಲ್ಫಿನ್‍‌ಗಳು, ಬಾವಲಿಗಳು, ಪ್ರೈಮೇಟ್‌‌ಗಳು ಮತ್ತು ಪಕ್ಷಿಗಳು.<ref name="Elephantslearnthroughcopying">{{cite web | title = Elephants Learn Through Copying | publisher = BBC News | url = http://news.bbc.co.uk/1/hi/sci/tech/4377297.stm | accessdate = 2007-10-31 | date=2005-03-23}}</ref> ೨೩ ವರ್ಷ ವಯಸ್ಸಿನ ಆಫ್ರಿಕನ್ ಆನೆ ಕ್ಯಾಲಿಮೆರೊ ಸಹ ಒಂದು ಭಿನ್ನ ರೀತಿಯಲ್ಲಿ ಅನುಕರಣೆ ಮಾಡಿತ್ತು. ಅದು ಕೆಲವು ಏಷ್ಯನ್ ಆನೆಗಳೊಂದಿಗೆ ಸ್ವಿಸ್ ಮೃಗಾಲಯದಲ್ಲಿತ್ತು. ಏಷ್ಯನ್ ಆನೆಗಳು ಆಫ್ರಿಕನ್ ಆನೆಗಳ ತೀಕ್ಷ್ಣ ಘೀಳಿಡುವ ಶಬ್ದಗಳಿಂದ ಭಿನ್ನವಾಗಿ ಕೀಚುದನಿಯಲ್ಲಿ ಕೂಗುತ್ತವೆ. ಕ್ಯಾಲಿಮೆರೊ ಅದರ ಜಾತಿಯ ಆನೆಗಳಂತೆ ತೀಕ್ಷ್ಣವಾಗಿ ಘೀಳಿಡದೆ ಕೀಚುದನಿಯಲ್ಲಿ ಕೂಗಲು ಆರಂಭಿಸಿತ್ತು.<ref name="ElephandMimicsTruckSounds">{{cite web | title = Elephant Mimics Truck Sounds | publisher = Live Science | url = http://www.livescience.com/animals/050701_elephant_sounds.html | accessdate = 2007-10-31 }}</ref> [[ದಕ್ಷಿಣ ಕೊರಿಯಾ|ದಕ್ಷಿಣ ಕೊರಿಯಾದ]] ಎವರ್ಲ್ಯಾಂಡ್‌ ವಿಹಾರ-ಉದ್ಯಾನದಲ್ಲಿ ಕೋಸಿಕ್ ಹೆಸರಿನ ಒಂದು ಭಾರತದ ಆನೆಯು ತರಬೇತಿದಾರರನ್ನು ಆಶ್ಚರ್ಯಗೊಳಿಸಿತು, ಅವರು ಅದರ ಹತ್ತಿರ ಒಬ್ಬ ವ್ಯಕ್ತಿಯಿದ್ದಾನೆಂದು ಭಾವಿಸಿದ್ದರು, ಆದರೆ ನಿಜವಾಗಿ ಕೋಸಿಕ್ ಅದರ ತರಬೇತಿದಾರ ಜೋಂಗ್ ಗ್ಯಾಪ್ ಕಿಮ್‌ನನ್ನು ಅನುಕರಣೆ ಮಾಡುತ್ತಿತ್ತು. ಕೋಸಿಕ್ ''ಕುಳಿತುಕೊ'', ''ಇಲ್ಲ'', ''ಹೌದು'' ಮತ್ತು ''ಮಲಗು'' ಮೊದಲಾದವನ್ನೂ ಒಳಗೊಂಡಂತೆ ಸುಮಾರು ಎಂಟು ಕೊರಿಯನ್ ಪದಗಳನ್ನು ಅನುಕರಿಸುವ ಶಬ್ದಗಳನ್ನು ಮಾಡಬಲ್ಲುದು. ಅದರ ಅನುಕರಣೆಯು ಅಸಾಧಾರಣ ರೀತಿಯಲ್ಲಿ ಮಾನವರ ಶಬ್ದದಂತೆಯೇ ಇದೆ. ಮಾನವರು ತಮ್ಮ ಬೆರಳುಗಳಿಂದ ಸಿಳ್ಳೆ ಹೊಡೆಯುವ ರೀತಿಯಲ್ಲಿ, ಕೋಸಿಕ್ ಅದರ ಸೊಂಡಿಲನ್ನು ಬಾಯಿಯಲ್ಲಿ ಇಟ್ಟುಕೊಂಡು, ಉಸಿರು ಹೊರಬಿಡುವಾಗ ಅದನ್ನು ಅಲ್ಲಾಡಿಸುವ ಮೂಲಕ ಮಾನವರಂತೆ ಶಬ್ದಗಳನ್ನು ಮಾಡುತ್ತದೆ.<ref name="Elephantsaidtospeak">{{cite web | title = Elephant Said To Speak | publisher = Live Science | url = http://www.livescience.com/strangenews/060908_ap_elephant_speak.html | accessdate = 2007-10-31 | archive-date = 2008-08-30 | archive-url = https://web.archive.org/web/20080830061945/http://www.livescience.com/strangenews/060908_ap_elephant_speak.html | url-status = dead }}</ref> ಆನೆಗಳು ಬೇರೆ ಆನೆಗಳ ಸ್ಥಳಗಳಿಂದ ದೂರವಿದ್ದಾಗ ಅವುಗಳೊಂದಿಗೆ ಪರಸ್ಪರ ಸಂಪರ್ಕ ಇಟ್ಟುಕೊಳ್ಳಲು ಒಂದು ರೀತಿಯ ಸಂಪರ್ಕ ಕೂಗುಗಳನ್ನು ಬಳಸುತ್ತವೆ. ಹೆಣ್ಣಾನೆಗಳು ತಮ್ಮ ಕುಟುಂಬದ ಹೆಣ್ಣಾನೆಗಳ ಸಂಪರ್ಕ-ಕೂಗುಗಳನ್ನು ನೆನೆಪಿಸಿಕೊಳ್ಳುವ ಮತ್ತು ಗುರುತಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ ಹಾಗೂ ಅವುಗಳ ವಿಸ್ತೃತ ಕುಟುಂಬ ಜಾಲದ ಹೊರಗಿನ ಹೆಣ್ಣಾನೆಗಳ ಗುಂಪಿನ ಆನೆಗಳನ್ನು ಕೂಡಿಸುತ್ತವೆ. ಅವು ಎಷ್ಟು ಬಾರಿ ಸಂಧಿಸಿದ್ದಾವೆಂಬ ಆಧಾರದಲ್ಲಿ ಕುಟುಂಬದ ಇತರ ಆನೆಗಳ ಕೂಗುಗಳನ್ನೂ ಗುರುತಿಸಬಲ್ಲವು.<ref name="sizeofelephantbrain">{{cite web | title = Size of the Elephant Brain | publisher = All Experts | url = http://en.allexperts.com/q/Wildlife-2507/Size-elephant-brain.htm | accessdate = 2007-10-31 | archive-date = 2012-02-18 | archive-url = https://web.archive.org/web/20120218114659/http://en.allexperts.com/q/Wildlife-2507/Size-elephant-brain.htm | url-status = dead }}</ref> ==ಸಲಕರಣೆಗಳ ಬಳಕೆ== {{See|Tool use by animals}} ಆನೆಗಳು ಅವುಗಳ ಸೊಂಡಿಲುಗಳನ್ನು ಕೈಗಳಂತೆ ಬಳಸಿಕೊಂಡು ಸಲಕರಣೆಗಳನ್ನು ಉಪಯೋಗಿಸುವ ಗಮನಾರ್ಹ ಸಾಮರ್ಥ್ಯವನ್ನು ತೋರಿಸುತ್ತವೆ. ಆನೆಗಳು ಬಾಯಾರಿಕೆಯಾದಾಗ ನೀರು ಕುಡಿಯಲು ಗುಂಡಿಗಳನ್ನು ತೋಡುತ್ತವೆ, ನಂತರ ಮರದ ತೊಗಟೆಯನ್ನು ತೆಗೆದು, ಅದನ್ನು ಕಚ್ಚಿ ಚೆಂಡಿನಾಕಾರ ನೀಡಿ ಆ ಗುಂಡಿಗಳ ಮೇಲೆ ಇಟ್ಟು, ನೀರು ಆವಿಯಾಗಿ ಹೋಗದಂತೆ ತಡೆಯಲು ಅದನ್ನು ಮಣ್ಣಿನಿಂದ ಮುಚ್ಚುತ್ತವೆ. ನಂತರ ಬೇಕೆಂದಾಗ ಆ ಜಾಗಕ್ಕೆ ಬಂದು ನೀರು ಕುಡಿಯುತ್ತವೆ. ಅವು ಕೀಟಗಳನ್ನು ಹೊಡೆದು ಸಾಯಿಸಲು ಅಥವಾ ತಮ್ಮ ಮೈ ತುರಿಸಿಕೊಳ್ಳಲು ಹೆಚ್ಚಾಗಿ ಮರದ ಕೊಂಬೆಗಳನ್ನು ಬಳಸುತ್ತವೆ.<ref name="Holdrege" /> ಆನೆಗಳು ವಿದ್ಯುತ್ ಬೇಲಿಯನ್ನು ನಾಶಮಾಡಲು ಅಥವಾ ಅದರಲ್ಲಿನ ವಿದ್ಯುತ್ ಸಂಪರ್ಕವನ್ನು ಕಡಿದುಹಾಕಲು ಆ ಬೇಲಿಯ ಮೇಲೆ ದೊಡ್ಡ ಕಲ್ಲುಗಳನ್ನು ಹಾಕುತ್ತವೆ ಎಂಬುದೂ ತಿಳಿದುಬಂದಿದೆ.<ref name="Poole" /> ==ಕಲೆ== [[File:Elephant painting thailand.JPG|thumb|ಚಿತ್ರಬಿಡಿಸುತ್ತಿರುವ ಆನೆ.]] ಅನೇಕ ಇತರ ಜೀವಿಗಳಂತೆ, ಆನೆಗಳು ಕುಂಚಗಳನ್ನು ಹಿಡಿದುಕೊಳ್ಳಲು ತಮ್ಮ ಸೊಂಡಿಲುಗಳನ್ನು ಬಳಸಿಕೊಂಡು ಅಮೂರ್ತ ಕಲಾಕೃತಿಗಳನ್ನು ರಚಿಸಬಲ್ಲವು. ಇದಕ್ಕೆ ಒಂದು ಉದಾಹರಣೆಯನ್ನು ''ಎಕ್ಸ್‌ಟ್ರಾರ್ಡಿನರಿ ಆನಿಮಲ್ಸ್'' ಎಂಬ ಟಿವಿ ಕಾರ್ಯಕ್ರಮ‌ವೊಂದರಲ್ಲಿ ತೋರಿಸಲಾಗಿದೆ, ಇದರಲ್ಲಿ [[ಥೈಲ್ಯಾಂಡ್]]‌ನ ಒಂದು ಕ್ಯಾಂಪ್‌ನಲ್ಲಿನ ಆನೆಗಳು ಹೂಗಳಿಂದ ತಮ್ಮ ಸ್ವಂತ-ಚಿತ್ರಗಳನ್ನು ಬಿಡಿಸುವುದನ್ನು ತೋರಿಸಲಾಗಿತ್ತು. ಚಿತ್ರಗಳನ್ನು ಆನೆಗಳು ಬಿಡಿಸುತ್ತಿದ್ದರೂ, ಅವುಗಳಿಗೆ ಒಬ್ಬ ವ್ಯಕ್ತಿಯು ಸಹಾಯ ಮತ್ತು ಮಾರ್ಗದರ್ಶನ ನೀಡುತ್ತಿದ್ದನು.{{Citation needed|date=August 2009}} ಆ ಚಿತ್ರಗಳಿಂದ, ಆನೆಗಳು ಅವುಗಳು ಬಿಡಿಸಿದ ಚಿತ್ರಗಳ ಆಕಾರದ ಬಗ್ಗೆ ತಿಳಿದಿವೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತವಾಗಿ ನಿರ್ಣಯಿಸಲು ಸಾಧ್ಯವಿಲ್ಲ.{{Dubious|date=August 2009}} ಸ್ವಪ್ರಜ್ಞೆಯನ್ನು ಸೂಚಿಸುವ, ಆನೆಯೊಂದು ಅದರದೇ ಚಿತ್ರವನ್ನು ಬಿಡಿಸುವ ಅದ್ಭುತ ವೀಡಿಯೊ ಸಾಕ್ಷ್ಯ-ಸಂಗ್ರಹವು ಅಂತರಜಾಲ ಸುದ್ದಿ ಮತ್ತು ವೀಡಿಯೊ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿತು.<ref name="Elephantspainting">{{cite web | title = Elephant Painting | publisher = youtube.com | url = https://www.youtube.com/watch?v=He7Ge7Sogrk&feature=related | accessdate = 2008-04-03 }}</ref> ಆ ವರ್ಣಚಿತ್ರದ ಗುಣಮಟ್ಟವು ಅತ್ಯುತ್ತಮವಾಗಿರುವುದರಿಂದ, ಹೆಚ್ಚಿನ ಆಶ್ಚರ್ಯಚಕಿತರಾದ ವೀಕ್ಷಕರು ಆ ವೀಡಿಯೊದ ನಿಜತ್ವದ ಬಗ್ಗೆ ಅನುಮಾನಿಸಿದರು. ನಗರದ ಆಧಾರರಹಿತವಾದ ನಂಬಿಕೆಗಳ ನಿಜಸ್ವರೂಪವನ್ನು ತಿಳಿಯಪಡಿಸುವ ಜಾಲತಾಣ snopes.com ಈ ವೀಡಿಯೊವನ್ನು 'ನಿಜವಾದುದೆಂದು' ಪಟ್ಟಿಮಾಡಿದೆ. ಅದರಲ್ಲಿ ಆನೆಯು ಕುಂಚದ ಗೆರೆಗಳಿಂದ ಚಿತ್ರಗಳನ್ನು ಬಿಡಿಸಿದೆ, ಆದರೆ ಬಿಡಿಸಿದ ಚಿತ್ರಗಳ ಸಮಾನರೂಪತೆಯು ಸೃಜನಾತ್ಮಕ ಪ್ರಯತ್ನವಾಗಿರದೆ ಅದೊಂದು ಕಲಿಸಿಕೊಟ್ಟ ಚಿತ್ರವೆಂಬುದನ್ನು ಸೂಚಿಸುತ್ತದೆ.<ref>{{cite web | title = Elephant Painting Rumor | publisher = snopes.com | url = http://www.snopes.com/photos/animals/elephantpainting.asp | accessdate = 2008-04-03 }}</ref> ==ಸಮಸ್ಯೆ-ಪರಿಹರಿಸುವ ಸಾಮರ್ಥ್ಯ== ಆನೆಗಳು ಸಮಸ್ಯೆಗಳನ್ನು ಪರಿಹರಿಸಲು ದೀರ್ಘ ಕಾಲ ಕಳೆಯುವ ಸಾಮರ್ಥ್ಯವನ್ನು ಹೊಂದಿವೆ. ಅವು ಹೊಸ ಸವಾಲುಗಳನ್ನು ಎದುರಿಸಲು ತಮ್ಮ ವರ್ತನೆಗಳನ್ನು ಸಂಪೂರ್ಣವಾಗಿ ಬದಲಿಸಿಕೊಳ್ಳಬಲ್ಲವು, ಇದು ಸಂಕೀರ್ಣ ಬುದ್ಧಿಶಕ್ತಿಯ ಉತ್ಕೃಷ್ಟ ಲಕ್ಷಣವಾಗಿದೆ. ಆಹಾರವನ್ನು ಪಡೆಯಲು, ಬಹುಮಾನಕ್ಕಾಗಿ ಒಂದು ಹಗ್ಗದ ಎರಡು ತುದಿಗಳನ್ನು ಏಕಕಾಲದಲ್ಲಿ ಎಳೆಯುವಂತಹ ಎರಡು ಆನೆಗಳು ಬೇಕಾಗುವ ಕಾರ್ಯವೊಂದರಲ್ಲಿ ಆನೆಗಳು ಒಂದು ಜೊತೆಗಾರ ಆನೆಯೊಂದಿಗೆ ಹೊಂದಿಕೊಳ್ಳುವುದನ್ನು ಕಲಿತುಕೊಳ್ಳುತ್ತವೆಂದು ೨೦೧೦ರ ಪ್ರಯೋಗವೊಂದು ತಿಳಿಯಪಡಿಸಿದೆ,<ref name="PNAS" /><ref>{{cite web| title = Elephants know when they need a helping trunk | publisher = New Scientist | url = http://www.newscientist.com/article/dn20212-elephants-know-when-they-need-a-helping-trunk.html | accessdate = 2011-03-08}}</ref> ಇದು ಅವುಗಳ ಸಹಕರಿಸುವ(ಹೊಂದಿಕೊಳ್ಳುವ) ಕೌಶಲಗಳ ಆಧಾರದಲ್ಲಿ ಅವುಗಳಿಗೆ ಚಿಂಪಾಜಿಗಳೊಂದಿಗೆ ಸಮಾನ ಸ್ಥಾನವನ್ನು ನೀಡುತ್ತದೆ. ೧೯೭೦ರ ದಶಕದಲ್ಲಿ, USA ಯ ಮೆರೈನ್ ವರ್ಲ್ಡ್ ಆಫ್ರಿಕಾದಲ್ಲಿ ಬಾಂದುಲ ಹೆಸರಿನ ಒಂದು ಏಷ್ಯನ್ ಆನೆಯಿತ್ತು. ಬಾಂದುಲ ಅದರ ಕಾಲುಗಳನ್ನು ಹಾಕಿದ್ದ ಬಂಧನ ಸಂಕೋಲೆಗಳಲ್ಲಿ ಬಳಸುತ್ತಿದ್ದ ಸಾಧನವನ್ನು ಮುರಿಯಲು ಅಥವಾ ಅದರ ಬೀಗ ತೆಗೆಯಲು ಕಲಿತುಕೊಂಡಿತ್ತು. ಎರಡು ವಿರುದ್ಧ ಬದಿಗಳು ಪರಸ್ಪರ ಜಾರಿದರೆ ಮುಚ್ಚಿಕೊಳ್ಳುವ ಒಂದು ಸಂಕೀರ್ಣವಾದ ಸಾಧನ ಬ್ರೋಮ್ಮಲ್ ಕೊಂಡಿಯನ್ನು ಬಳಸಲಾಗುತ್ತಿತ್ತು. ಬಾಂದುಲವು ಆ ಕೊಂಡಿಯು ಸರಿಹೊಂದಿದಾಗ ಪ್ರತ್ಯೇಕಗೊಂಡು ಜಾರಿಹೋಗುವವರೆಗೆ ಅದನ್ನು ಆಡಿಸುತ್ತಲೇ ಇರುತ್ತಿತ್ತು. ಒಮ್ಮೆ ಅದು ಆ ಸಂಕೋಲೆಗಳಿಂದ ಬಿಡಿಸಿಕೊಂಡ ನಂತರ ಇತರ ಆನೆಗಳಿಗೆ ಬಿಡಿಸಿಕೊಳ್ಳಲು ಸಹಾಯ ಮಾಡುತ್ತಿತ್ತು.<ref name="Linden" /> ಬಾಂದುಲದ ಘಟನೆಯಲ್ಲಿ ಮತ್ತು ಸೆರೆಯಲ್ಲಿರುವ ಇತರ ಆನೆಗಳ ಸಂಗತಿಗಳಲ್ಲಿ, ತಪ್ಪಿಸಿಕೊಳ್ಳುವ ಸಂದರ್ಭಗಳಲ್ಲಿ ವಂಚನೆಯ ಅಂಶವು ಕಂಡುಬಂದಿತ್ತು, ಉದಾ, ಆ ಪ್ರಾಣಿಗಳು ಯಾರೂ ಗಮನಿಸುತ್ತಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಲು ಸುತ್ತಲೂ ನೋಡುತ್ತಿದ್ದವು.<ref name="Linden" /> ಮತ್ತೊಂದು ಘಟನೆಯಲ್ಲಿ, ಒಂದು ಹೆಣ್ಣಾನೆಯು ಒಂದು ಇಂಚಿನಷ್ಟು ದಪ್ಪವಿರುವ ತೂತಿರುವ ಕಬ್ಬಿಣದ ಸರಳುಗಳನ್ನು ಹೇಗೆ ಕಳಚುವುದು ಎಂಬುದನ್ನು ತಿಳಿದುಕೊಂಡಿತ್ತು. ಅದು ತನ್ನ ಸೊಂಡಿಲನ್ನು ಸನ್ನೆಯ ರೀತಿಯಲ್ಲಿ ಬಳಸಿಕೊಂಡು, ಬೋಲ್ಟನ್ನು ತಿರುಚಿ ಬಿಡಿಸಿಕೊಳ್ಳುತ್ತಿತ್ತು.<ref name="Linden" /> ಫೊಯನಿಕ್ಸ್ ಮೃಗಾಲಯದಲ್ಲಿನ ಒಂದು ಏಷ್ಯನ್ ಆನೆ ರೂಬಿಯು ಹೆಚ್ಚಾಗಿ ಪಾಲಕರು ಅದರ ಬಗ್ಗೆ ಮಾತನಾಡುವುದನ್ನು ಕದ್ದುಕೇಳುತ್ತಿತ್ತು. ಅದು ''ವರ್ಣಚಿತ್ರ'' ವೆಂಬ ಪದವನ್ನು ಕೇಳಿದಾಗ, ತುಂಬಾ ಉದ್ರೇಕಗೊಂಡಿತು. ಹಸಿರು, ಹಳದಿ, ನೀಲಿ ಮತ್ತು ಕೆಂಪು ಅದರ ಮೆಚ್ಚಿನ ಬಣ್ಣಗಳಾಗಿದ್ದವು. ಒಂದು ದಿನ, ಒಬ್ಬ ವ್ಯಕ್ತಿಗೆ ಹೃದಾಘಾತವಾದುದರಿಂದ ಆತನನ್ನು ಕರೆದೊಯ್ಯಲು ಆಸ್ಪತ್ರೆಗಾಡಿಯೊಂದು ಬಂದು ಈ ಆನೆಯ ಆವರಣದ ಹೊರಗೆ ನಿಂತುಕೊಂಡಿತ್ತು. ಆ ವಾಹನದ ಮೇಲಿನ ಬೆಳಕು ಕೆಂಪು, ಬಿಳಿ ಮತ್ತು ಹಳದಿ ಬಣ್ಣದಲ್ಲಿ ಬೆಳಗುತ್ತಿದ್ದವು. ನಂತರದ ದಿನಗಳಲ್ಲಿ ರೂಬಿಯು ಚಿತ್ರಬಿಡಿಸಿದಾಗ ಈ ಬಣ್ಣಗಳನ್ನು ಆರಿಸಿಕೊಂಡಿತು. ಅದು ಪಾಲಕರು ಧರಿಸುತ್ತಿದ್ದ ಬಣ್ಣಗಳಿಗೂ ಆದ್ಯತೆಯನ್ನು ನೀಡಿತ್ತು.<ref name="Linden" /> ಆನೆಗೆ ತರಬೇತಿ ನೀಡುವ ತರಪೇತುದಾರ ಹ್ಯಾರಿ ಪೀಚೆಯು ಕೋಕೊ ಹೆಸರಿನ ಒಂದು ಆನೆಯೊಂದಿಗೆ ಅನ್ಯೋನ್ಯ ಸಂಬಂಧವನ್ನು ಬೆಳೆಸಿಕೊಂಡಿದ್ದರು. ಕೋಕೊ ಪಾಲಕರಿಗೆ ಸಹಾಯ ಮಾಡುತ್ತಿತ್ತು, ಕೋಕೊ ಕಲಿಯಬಹುದಾದ ವಿವಿಧ ಆದೇಶಗಳು ಮತ್ತು ಪದಗಳೊಂದಿಗೆ ಅದನ್ನು ಪ್ರೋತ್ಸಾಹಿಸಲು ಅದು ಪಾಲಕರನ್ನು ಪ್ರೇರೇಪಿಸುತ್ತಿತ್ತು. ಆನೆಗಳು ಅವುಗಳೊಂದಿಗೆ ಗೌರವ ಮತ್ತು ಸೂಕ್ಷ್ಮತೆಯಿಂದ ನಡೆದುಕೊಳ್ಳುವವರೆಗೆ ಮಾನವರೊಂದಿಗೆ ಅನ್ಯೋನ್ಯದಿಂದಿರುತ್ತವೆ ಮತ್ತು ಅವರಿಗಾಗಿ ಕೆಲಸ ಮಾಡಿಕೊಡುತ್ತವೆ ಎಂದು ಪೀಚೆ ಹೇಳಿದ್ದಾರೆ. ಕೋಕೊ ಅದರ ಪಾಲಕರಿಗೆ ಹೆಣ್ಣಾನೆಗಳನ್ನು ಮತ್ತೊಂದು ಮೃಗಾಲಯಕ್ಕೆ ಸಾಗಿಸಲು 'ಆನೆಯ ಸಹಾಯ' ಬೇಕಾದಾಗ ನೆರವು ನೀಡುತ್ತಿತ್ತು. ಪಾಲಕರು ಹೆಣ್ಣಾನೆಯೊಂದನ್ನು ವರ್ಗಾಯಿಸಲು ಬಯಸಿದಾಗ, ಅವರು ಸಾಮಾನ್ಯವಾಗಿ ಅದರ ಹೆಸರು ಮತ್ತು ನಂತರ ''ವರ್ಗಾವಣೆ'' ಎಂಬ ಪದವನ್ನು (ಉದಾ, "ಕೊನ್ನಿ ವರ್ಗಾವಣೆ") ಹೇಳುತ್ತಿದ್ದರು. ಕೋಕೊ ಶೀಘ್ರದಲ್ಲಿ ಅದೇನೆಂದು ಅರ್ಥ ಮಾಡಿಕೊಳ್ಳುತ್ತಿತ್ತು. ಪಾಲಕರು ಆನೆಯೊಂದರ ಹತ್ತಿರ ವರ್ಗಾಯಿಸಲು ನೆರವು ಕೇಳಿದಾಗ ಅದು ಕದಲದಿದ್ದರೆ, ಅವರು 'ಕೋಕೊ ನಮಗೆ ಸಹಾಯ ಮಾಡು' ಎಂದು ಹೇಳುತ್ತಿದ್ದರು. ಇದನ್ನು ಕೇಳಿದ ಕೋಕೊ ತಕ್ಷಣವೇ ಅವರಿಗೆ ಸಹಾಯ ಮಾಡಲು ಸಿದ್ಧವಾಗುತ್ತಿತ್ತು. ೨೭ ವರ್ಷಗಳ ಕಾಲ ಆನೆಗಳೊಂದಿಗೆ ಜತೆಯಾಗಿ ಕೆಲಸ ಮಾಡಿದ ನಂತರ ಅವು ಕೇಳಿಸಿಕೊಳ್ಳುವ ಕೆಲವು ಪದಗಳ ಶಬ್ದಾರ್ಥ ಮತ್ತು ವಾಕ್ಯರಚನೆಗಳನ್ನು ಅರ್ಥೈಸಿಕೊಳ್ಳಬಲ್ಲವು ಎಂದು ಪೀಚೆ ದೃಢವಾಗಿ ನಂಬುತ್ತಾರೆ. ಇದು ಪ್ರಾಣಿ ಜಗತ್ತಿನಲ್ಲಿ ತುಂಬಾ ವಿರಳವಾದುದಾಗಿದೆ.<ref name="Linden" /> ಟೋಕಿಯೊ ವಿಶ್ವವಿದ್ಯಾನಿಲಯದ ಡಾ. ನಯೋಕೊ ಐರಿಯ ಅಧ್ಯಯನವೊಂದು, ಆನೆಗಳು ಲೆಕ್ಕದಲ್ಲೂ ಕೌಶಲಗಳನ್ನು ತೋರಿಸುತ್ತವೆಂದು ತಿಳಿಯಪಡಿಸಿದೆ. ಈ ಪ್ರಯೋಗದಲ್ಲಿ, ಯುಯೆನೊ ಮೃಗಾಲಯದ ಆನೆಗಳ ಮುಂದೆ ಎರಡು ಬಕೆಟ್‌ಗಳಲ್ಲಿ ವಿವಿಧ ಸಂಖ್ಯೆಯ ಸೇಬುಗಳನ್ನು ಹಾಕಿ, ಆ ಆನೆಗಳು ಎಷ್ಟು ಬಾರಿ ಹೆಚ್ಚು ಹಣ್ಣುಗಳನ್ನು ಹೊಂದಿರುವ ಸರಿಯಾದ ಬಕೆಟ್ಅನ್ನು ಆರಿಸುತ್ತವೆ ಎಂಬುದನ್ನು ದಾಖಲಿಸಲಾಯಿತು. ಒಂದಕ್ಕಿಂತ ಹೆಚ್ಚು ಸೇಬುಗಳನ್ನು ಬಕೆಟ್‌ಗೆ ಹಾಕಿದಾಗ, ಆನೆಗಳು ಮನಸ್ಸಿನಲ್ಲೇ ಹಣ್ಣುಗಳನ್ನು ಲೆಕ್ಕ ಮಾಡುತ್ತಿದ್ದವು. ಈ ಪ್ರಯೋಗವು ಈ ಕೆಳಗಿನಂತೆ ಫಲಿತಾಂಶವನ್ನು ನೀಡಿತು - ಎಪ್ಪತ್ತನಾಲ್ಕು ಪ್ರತಿಶತದಷ್ಟು ಬಾರಿ ಆನೆಗಳು ಸರಿಯಾಗಿ ಸಂಪೂರ್ಣ ತುಂಬಿದ ಬಕೆಟ್ಅನ್ನು ಆರಿಸಿದ್ದವು. ಆಶ್ಯಾ ಹೆಸರಿನ ಆಫ್ರಿಕನ್ ಆನೆಯೊಂದು ಅದ್ಭುತವಾಗಿ ಎಂಭತ್ತೇಳು ಪ್ರತಿಶತದಷ್ಟು ಬಾರಿ ಸರಿಯಾಗಿ ಆರಿಸುವುದರೊಂದಿಗೆ ಅತ್ಯಂತ ಹೆಚ್ಚು ಅಂಕಗಳಿಸಿತು. ಇದೇ ಸ್ಪರ್ಧೆಯಲ್ಲಿ ಮಾನವರು ಕೇವಲ ಅರವತ್ತೇಳು ಪ್ರತಿಶತದಷ್ಟು ಬಾರಿ ಸರಿಯಾಗಿ ಹೇಳಿದರು. ಆ ಅಧ್ಯಯನದ ಖಚಿತತೆಯನ್ನು ದೃಢಪಡಿಸಲು ಅದನ್ನು ಚಿತ್ರೀಕರಿಸಲಾಯಿತು.<ref>{{Cite web | last = Dubroff | first = M Dee | title = Are Elephants Smarter than Humans When It Comes to Mental Arithmetic? | work = Digital Journal | date = August 25, 2010 | url = http://www.digitaljournal.com/article/258993#tab=comments&sc=0&local= | accessdate = 2010-08-29}}</ref> ==ಸ್ವ-ಪ್ರಜ್ಞೆ== ಏಷ್ಯನ್ ಆನೆಗಳನ್ನು ಸ್ವ-ಪ್ರಜ್ಞೆಯನ್ನು ವ್ಯಕ್ತಪಡಿಸುವ ದೊಡ್ಡ ಕಪಿಗಳು, ಸೀಸೆ-ಮೂತಿಯ ಡಾಲ್ಫಿನ್‌ಗಳು ಮತ್ತು ಮ್ಯಾಗ್‌ಪೈ ಮೊದಲಾದವನ್ನು ಒಳಗೊಂಡ ಪ್ರಾಣಿಗಳ ಒಂದು ಸಣ್ಣ ಗುಂಪಿಗೆ ಸೇರಿಸಲಾಗಿದೆ. ಇದರ ಬಗ್ಗೆ ಅಧ್ಯಯನವನ್ನು ನ್ಯೂಯಾರ್ಕ್‌ನ ಬ್ರೋಂಕ್ಸ್ ಮೃಗಾಲಯದ ಆನೆಗಳನ್ನು ಬಳಸಿಕೊಂಡು ವೈಲ್ಡ್‌ಲೈಫ್ ಕನ್ಸರ್ವೇಶನ್ ಸೊಸೈಟಿಯು (WCS) ನಡೆಸಿತು. ಕನ್ನಡಿಯನ್ನು ನೋಡಿ ಹೆಚ್ಚಿನ ಪ್ರಾಣಿಗಳು ಪ್ರತಿಕ್ರಿಯಿಸಿದರೂ, ಕೆಲವು ಮಾತ್ರ ನಿಜವಾಗಿ ಕನ್ನಡಿಯಲ್ಲಿರುವ ಪ್ರತಿಬಿಂಬವು ತಮ್ಮದೇ ಎಂದು ಪತ್ತೆಹಚ್ಚಿರುವ ಬಗ್ಗೆ ಸ್ಪಷ್ಟತೆಯನ್ನು ತೋರಿಸುತ್ತವೆ. ಈ ಅಧ್ಯಯನದಲ್ಲಿನ ಏಷ್ಯನ್ ಆನೆಗಳೂ ಸಹ ೨.೫ ಮೀಟರ್-ಬೈ-೨.೫ ಮೀಟರ್ ಕನ್ನಡಿಯ ಮುಂದೆ ನಿಂತುಕೊಂಡಾಗ ಈ ರೀತಿಯ ವರ್ತನೆಯನ್ನು ಪ್ರಕಟಪಡಿಸಿದವು - ಅವು ಹಿಂದಕ್ಕೆ ಹೋಗಿ, ಆಹಾರವನ್ನು ಕನ್ನಡಿಯ ಹತ್ತಿರಕ್ಕೆ ತಂದು ತಿನ್ನಿಸಲು ಪ್ರಯತ್ನಿಸಿದವು. ಹ್ಯಾಪಿ ಹೆಸರಿನ ಆನೆಯು ಕನ್ನಡಿಯಲ್ಲಿ ಮಾತ್ರ ಕಾಣಿಸುವ ಅದರ ತಲೆಯ ಮೇಲಿನ ಗುರುತು ''X'' ಅನ್ನು ತನ್ನ ಸೊಂಡಿಲಿನಿಂದ ನಿರಂತರವಾಗಿ ಸ್ಪರ್ಶಿಸುತ್ತಿದ್ದುದರಿಂದ ಆನೆಯ ಸ್ವ-ಪ್ರಜ್ಞೆಯ ಬಗ್ಗೆ ಸ್ಪಷ್ಟತೆಯು ಕಂಡುಬಂದಿತು. ಹ್ಯಾಪಿ ಅದರ ತಲೆಯ ಮುಂಭಾಗದಲ್ಲಿದ್ದ ಬಣ್ಣಗಳಿಲ್ಲದೆ ಮಾಡಿದ ಮತ್ತೊಂದು ಗುರುತನ್ನು ಅಲಕ್ಷಿಸಿತು, ಇದು ಅದು ವಾಸನೆ ಅಥವಾ ಭಾವನೆಗೆ ಪ್ರತಿಕ್ರಿಯಿಸುವುದಿಲ್ಲವೆಂಬುದನ್ನು ಖಚಿತಪಡಿಸಿತು. ಈ ಅಧ್ಯಯನವನ್ನು ಮಾಡಿದ ಫ್ರ್ಯಾನ್ಸ್ ಡಿ ವಾಲ್ ಹೀಗೆಂದು ಹೇಳಿದ್ದಾರೆ - ಈ ಮಾನವರು ಮತ್ತು ಆನೆಗಳ ನಡುವಿನ ಹೋಲಿಕೆಯು ಸಂಕೀರ್ಣ ಸಮಾಜ ಮತ್ತು ಸಹಕಾರಕ್ಕೆ ಸಂಬಂಧಿಸಿದ ಒಂದು ಅಭಿಗಾಮಿ ಅರಿವಿನ ವಿಕಾಸವನ್ನು ಸೂಚಿಸುತ್ತದೆ.<ref name="Elephantselfawareness">{{cite web | title = Elephants' Jumbo Mirror Ability | publisher = BBC News | url = http://news.bbc.co.uk/2/hi/science/nature/6100430.stm | accessdate = 2007-10-31 | date=2006-10-31}}</ref> ಕೀನ್ಯಾದ ಅಂಬೋಸೆಲಿ ಎಲಿಫ್ಯಾಂಟ್ ರಿಸರ್ಚ್ ಪ್ರಾಜೆಕ್ಟ್‌ನ ಜಾಯ್ಸೆ ಪೂಲ್, ಆನೆಗಳು ಪರಸ್ಪರ ಮತ್ತು ಪರಿಸರದಲ್ಲಿ ಮಾಡುವ ಶಬ್ದಗಳ ಅನುಕರಣೆ ಮತ್ತು ಉಚ್ಚಾರದ ಕಲಿಯುವಿಕೆಯನ್ನು ತೋರ್ಪಡಿಸಿದರು. ಆಕೆ ಆನೆಗಳು ಉಂಟುಮಾಡುವ ಶಬ್ದಗಳು ಭಾಷಾಪ್ರಭೇದವನ್ನು ಹೊಂದಿವೆಯೇ ಎಂಬುದನ್ನು ಸಂಶೋಧಿಸಲು ಆರಂಭಿಸಿದ್ದಾರೆ, ಇದು ಪ್ರಾಣಿ ಜಗತ್ತಿನಲ್ಲೇ ವಿರಳವಾದ ಒಂದು ವಿಶೇಷ ಲಕ್ಷಣವಾಗಿದೆ.<ref name="Elephantslearnthroughcopying" /> ===ಸ್ವ-ಪ್ರಜ್ಞೆ ಮತ್ತು ಕೊಲ್ಲುವುದು=== ದಕ್ಷಿಣ ಆಫ್ರಿಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನದ ಆಫ್ರಿಕನ್ ಆನೆಗಳನ್ನು ಅವುಗಳ ಸಂಖ್ಯೆಯನ್ನು ನಿಯಂತ್ರಿಸುವ ಸಲುವಾಗಿ ಕೊಲ್ಲುವ ಬಗ್ಗೆ ಗಮನಾರ್ಹವಾದ ವಿವಾದವಿದೆ. ಅವುಗಳನ್ನು<ref>{{cite web | last = Wine | first = Michael| publisher = The New York Times | date = 2007-03-01|url=https://www.nytimes.com/2007/03/01/world/africa/01iht-elephant.4763812.html| title= Cautious call for elephant cull| accessdate=2010-08-29}}</ref> ಕೊಲ್ಲುವುದು 'ಅನಾವಶ್ಯಕ ಮತ್ತು ಅಮಾನವೀಯತೆ'ಯಾಗಿದೆಯೆಂದು ಕೆಲವು ವಿಜ್ಞಾನಿಗಳು ಮತ್ತು ಪರಿಸರಿ-ತಜ್ಞರು ವಾದಿಸುತ್ತಾರೆ ಏಕೆಂದರೆ ಆನೆಗಳು ಅನೇಕ ರೀತಿಯಲ್ಲಿ ಮಾನವರನ್ನು ಹೋಲುತ್ತವೆ, ದೊಡ್ಡ ಗಾತ್ರದ ಮಿದುಳುಗಳನ್ನು ಹೊಂದಿರುವುದು ಮಾತ್ರವಲ್ಲದೆ ಪರಾನುಭೂತಿಯುಳ್ಳ ಸಾಮಾಜಿಕ ಸಂಬಂಧ, ದೀರ್ಘ ಗರ್ಭಾವಧಿ, ಹೆಚ್ಚು ಬುದ್ಧಿಶಕ್ತಿ, ಮರಿಗಳಿಗೆ ದೀರ್ಘಕಾಲದ ಅವಲಂಬಿತ ಕಾಳಜಿಯ ಅಗತ್ಯತೆ ಮತ್ತು ದೀರ್ಘ ಜೀವನಾವಧಿ.<ref>{{Cite journal |last = Goodman |first = M. |last2 = Sterner |first2 = K. |last3 = Islam |first3 = M. |last4 = Uddin |first4 = M. |last5 = Sherwood |first5 = C. |last6 = Hof |first6 = P. |last7 = Hou |first7 = Z. |last8 = Lipovich |first8 = L. |last9 = Jia |first9 = H. |title = Phylogenomic analyses reveal convergent patterns of adaptive evolution in elephant and human ancestries |journal = Proceedings of the National Academy of Sciences |volume = 106 |issue = 49 |pages = 20824–20829 |date = 19 November |year = 2009 |pmid = 19926857 |url = http://www.pnas.org/content/106/49/20824.full.pdf+html |pmc = 2791620 |doi = 10.1073/pnas.0911239106 |access-date = 2011-04-21 |archive-date = 2015-09-24 |archive-url = https://web.archive.org/web/20150924153123/http://www.pnas.org/content/106/49/20824.full.pdf+html |url-status = dead }}</ref>{{rp|20824}} ದಕ್ಷಿಣ ಆಫ್ರಿಕಾದ ಪ್ರಾಣಿಗಳ ಹಕ್ಕುಗಳ ಗುಂಪೊಂದು ಹೀಗೆಂದು ಒಂದು ಹೇಳಿಕೆಯಲ್ಲಿ ಕೇಳಿದೆ 'ನಮ್ಮಂತೆ ಎಷ್ಟು ಆನೆಗಳು ಅವುಗಳನ್ನು ಕೊಲ್ಲಲಾಗುತ್ತಿದೆಯೆಂದು ತಿಳಿದು ನಮ್ಮನ್ನು ಸಾಯಿಸುತ್ತಿವೆ?'.<ref>{{cite web | publisher = BBC News | date = 2008-02-25|url=http://news.bbc.co.uk/2/hi/africa/7262951.stm| title= S Africa to allow elephant cull| accessdate=2010-08-29}}</ref> ಜೀವವೈವಿಧ್ಯತೆಗೆ ಅಪಾಯ ಉಂಟಾಗುವುದರಿಂದ ಈ ರೀತಿ ಕೊಲ್ಲುವುದು ಅಗತ್ಯವಾದುದೆಂದು ಇತರರು ವಾದಿಸುತ್ತಾರೆ.<ref>{{cite web |publisher = Associated Press |date = 2005-11-28 |url = http://www.msnbc.msn.com/id/10244771/ |title = S. Africa elephant culling splits wildlife groups |accessdate = 2010-08-29 |archive-date = 2010-09-09 |archive-url = https://web.archive.org/web/20100909162507/http://www.msnbc.msn.com/id/10244771 |url-status = dead }}</ref> ==ಇವನ್ನೂ ಗಮನಿಸಿ‌== * ಪ್ರಾಣಿಗಳ ಗ್ರಹಣ ಶಕ್ತಿ * ಏಷ್ಯನ್ ಆನೆ * ಆಫ್ರಿಕನ್ ಆನೆ * ಸ್ಪಿಂಡಲ್ ನರಕೋಶ * ಉಚ್ಚಾರದ ಕಲಿಯುವಿಕೆ * ಸಲಕರಣೆಗಳ ಬಳಕೆ ==ಉಲ್ಲೇಖಗಳು‌== {{reflist|colwidth=35em}} ==ಬಾಹ್ಯ ಕೊಂಡಿಗಳು‌== *[http://news.bbc.co.uk/2/hi/science/nature/8518831.stm ದಿ ಟ್ರುತ್ ಬಿಹೈಂಡ್ ಎಲಿಫ್ಯಾಂಟ್ ಬ್ರೈನ್‌ಪವರ್] - BBC ನ್ಯೂಸ್ *[http://www.st-andrews.ac.uk/~www_sp/people/personal/rwb/publications/2009%20ByrneBatesMoss_Elephant_cognition_CCBR.pdf ಎಲಿಫ್ಯಾಂಟ್ ಕಾಗ್ನಿಶನ್ ಇನ್ ಪ್ರೈಮೇಟ್‌ ಪರ್ಸ್ಪೆಕ್ಟಿವ್] - ರಿಚಾರ್ಡ್ ಡಬ್ಲ್ಯೂ. ಬಿರ್ನೆ ಮತ್ತು ಲೂಸಿ ಎ. ಬೇಟ್ಸ್ *[http://www.st-andrews.ac.uk/~www_sp/people/personal/rwb/publications/2008%20Bates%20et%20al%20JCS.pdf ಡು ಎಲಿಫ್ಯಾಂಟ್ ಶೊ ಎಂಪತಿ?] - ''ದಿ ಜರ್ನಲ್ ಆಫ್ ಕಾನ್ಷಿಯಸ್ನೆಸ್ ಸ್ಟಡೀಸ್'' *[http://www.st-andrews.ac.uk/~www_sp/people/personal/rwb/publications/2007%20Bates%20et%20al%20location%20expectations.pdf ಆಫ್ರಿಕನ್ ಎಲಿಫ್ಯಾಂಟ್ಸ್ ಹ್ಯಾವ್ ಎಕ್ಸ್‌ಪೆಕ್ಟೇಶನ್ಸ್ ಎಬೌಟ್ ದಿ ಲೊಕೇಶನ್ಸ್ ಆಫ್ ಔಟ್-ಆಫ್-ಸೈಟ್ ಫ್ಯಾಮಿಲಿ ಮೆಂಬರ್ಸ್] - ಅಂಬೋಸೆಲಿ ಟ್ರಸ್ಟ್ ಫಾರ್ ಎಲಿಫ್ಯಾಂಟ್ಸ್ {{animal cognition}} {{DEFAULTSORT:Elephant Intelligence}} {{Interwikineeded}} [[ವರ್ಗ:ಪ್ರಾಣಿಗಳ ಬುದ್ಧಿಶಕ್ತಿ]] [[ವರ್ಗ:ಆನೆಗಳು]] imbmtvjppaxqik6g8dzj9oy3iehyffp ಅಗಸೆ ಎಣ್ಣೆ 0 48798 1376438 1334144 2026-07-07T19:50:06Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376438 wikitext text/x-wiki [[File:Flax flowers.jpg|thumb|right|200px|ಅಗಸೆ ಹೂವುಗಳು ]] [[File:Linum usitatissimum capsules, vlas zaadbollen.jpg|thumb|right|200px|ಕಾಯಿ]] [[File:Brown Flax Seeds.jpg|thumb|right|200px|ಅಗಸೆ ಬೀಜ]] [[File:Molen De Passiebloem lijnolie.jpg|thumb|right|200px|ಅಗಸೆ ಎಣ್ಣೆ]] '''ಅಗಸೆ''' ಅಥವಾ '''ನಾರಗಸೆ''' ಲಿನೇಸಿ/ಲೈನೇಸಿ ಸಸ್ಯ ಕುಟುಂಬಕ್ಕೆ ಸೇರಿದ ಗಿಡ. ಗಿಡದ ಸಸ್ಯ ಶಾಸ್ತ್ರ ಹೆಸರು ''Linum usitatissimum''. ಈ ಗಿಡವನ್ನು ಆಂಗ್ಲಭಾಷೆಯಲ್ಲಿ Linseed ಇಲ್ಲವೆ Flaxseed ಎಂದು ಕರೆಯುತ್ತಾರೆ. ಅಗಸೆ ಬೀಜದಲ್ಲಿ ಶೇಕಡ ಹೆಚ್ಚಿನ ಎಣ್ಣೆ ಇರುವುದರಿಂದ, ಇದನ್ನು ಬೀಜದ ಸಲುವಾಗಿ ಬೆಳೆಸುತ್ತಾರೆ. ==ಭಾರತೀಯ ಭಾಷೆಗಳಲ್ಲಿ ಅಗಸೆ ಗಿಡದ ಹೆಸರು== *[[ಹಿಂದಿ ಭಾಷೆ|ಹಿಂದಿ]], [[ಗುಜರಾತಿ ಭಾಷೆ|ಗುಜರಾತಿ]], [[ಪಂಜಾಬಿ ಭಾಷೆ|ಪಂಜಾಬಿ]]=ಅಲ್ಸಿ (Alsi) *[[ಮರಾಠಿ]]=ಅಲ್ಸಿ (Alsi), ಜರಾಸ್ (jaras) *[[ತೆಲುಗು]]=ಅವಿಸೆ (avise) *[[ತಮಿಳು]]=ಅಲಿರಿಥಲ್ (alirithal) *[[ಒಡಿಯಾ]]=ಪೆಷಿ (peshi) *[[ಬಂಗಾಳಿ ಭಾಷೆ|ಬೆಂಗಾಲಿ]], [[అసమీయా ಭಾಷೆ|ಅಸ್ಸಾಮಿ]]=ಅಲ್ಸಿ (Alsi), ತಿಶಿ (Tishi) ===ಭಾರತ ದೇಶದಲ್ಲಿ ಅಗಸೆಯನ್ನು ಹೆಚ್ಚಾಗಿ ಸಾಗುವಳಿ ಮಾಡುತ್ತಿರುವ ರಾಜ್ಯಗಳು<ref>SEA Hand Book,2009</ref>=== *[[ಮಧ್ಯ ಪ್ರದೇಶ|ಮಧ್ಯಪ್ರದೇಶ]] *[[ಉತ್ತರ ಪ್ರದೇಶ|ಉತ್ತರಪ್ರದೇಶ]] *[[ಬಿಹಾರ]] *[[ರಾಜಸ್ಥಾನ]] *[[ಪಶ್ಚಿಮ ಬಂಗಾಳ]] *[[ಕರ್ನಾಟಕ]] ===ಗಿಡ ಮತ್ತು ಬೀಜ=== ಗಿಡ ನಾಲ್ಕು ಅಡಿ ಎತ್ತರ ಬೆಳೆಯುತ್ತದೆ.<ref>{{Cite web |url=http://www.satvikshop.com/blog/herbs-knowledge-base/linseed |title=ಆರ್ಕೈವ್ ನಕಲು |access-date=2013-09-27 |archive-date=2014-01-18 |archive-url=https://web.archive.org/web/20140118171123/http://www.satvikshop.com/blog/herbs-knowledge-base/linseed |url-status=dead }}</ref> ಎಲೆಗಳು೨೦-೪೦ ಮಿ.ಮೀ.ಉದ್ದ,೩-೫ ಮಿ.ಮೀ. ಅಗಲ ಇರುತ್ತವೆ. ಹೆಚ್ಚು ಕೊಂಬೆಗಳಿರುತ್ತವೆ. ಇವು ಗಿಡದ ಕಾಂಡ ಶೀರ್ಷಭಾಗದಲ್ಲಿರುತ್ತವೆ. ಎಲೆಗಳು ಶೂಲ ಆಕಾರದಲ್ಲಿರುತ್ತವೆ.<ref>http: //www. britannica. com/EBchecked/topic/209841/flax</ref> ಬೀಜದ ಪ್ರಮಾಣದಲ್ಲಿರುವ ವ್ಯತ್ಯಾಸದಿಂದ ಎರಡು ತರಹ ವರ್ಗಿಕರಿಸಲಾಗಿದೆ. ಅವು ಸಣ್ಣ ಬೀಜದ ಗಿಡ, ಮತ್ತು ದೊಡ್ಡ ಬೀಜದ ಗಿಡ. ಸಣ್ಣ ಬೀಜಗಳು ಕಂದು ಬಣ್ಣದಲ್ಲಿ; ದೊಡ್ಡ ಬೀಜಗಳು ಮಂಜಲು/ಅರಿಶಿನ ಬಣ್ಣದಲ್ಲಿರುತ್ತವೆ. ಹೂಗಳು ನೀಲಿ ಬಣ್ಣದಲ್ಲಿರುತ್ತವೆ. ಮಳೆನೀರಿನ ಸಾಗುವಳಿಯಾದರೆ ಬೀಜದ ಇಳುವರಿ ಒಂದು ಹೆಕ್ಟೇರಿಗೆ ೨೧೦-೪೫೦ ಕಿಲೋ ಬರುತ್ತದೆ. ನೀರಾವರಿ ಸಾಗುವಳಿಯಾದರೆ ಒಂದು ಹೆಕ್ಟೇರಿಗೆ ೧೨೦೦-೧೫೦೦ ಕಿಲೋಗಳ ಬೀಜ ಇಳುವರಿ ಬರುತ್ತದೆ. ಸಣ್ಣ ಬೀಜದಲ್ಲಿ ಎಣ್ಣೆಯ ಶೇಕಡ ಪ್ರಮಾಣ ಸುಮಾರು ೩೩.೦%; ದೊಡ್ದ ಬೀಜದಲ್ಲಿ ಎಣ್ಣೆಯ ಪ್ರತಿಶತ ೩೪-೩೬% ಇರುವ ಸಂಭವ ಇದೆ. ==ಎಣ್ಣೆಯನ್ನು ಉತ್ಪನ್ನ ಮಾಡುವ ವಿಧಾನಗಳು== ಪುರಾತನ ಕಾಲದಲ್ಲಿ ಬೀಜದಿಂದ ಎಣ್ಣೆಯನ್ನು ಗಾಣದಲ್ಲಿ ಆಡಿಸಿ ತೆಗೆಯುವ ಕ್ರಮವಿತ್ತು. ಗಾಣವನ್ನು ಎತ್ತುಗಳ ಸಹಾಯದಿಂದ ತಿರುಗಿಸುತ್ತಿದ್ದರು. ಆಮೇಲೆ ರೋಟರಿ (Rotary) ಎನ್ನುವ ವಿದ್ಯುತ್ತು ಮೋಟಾರು ಚಾಲಿತ ತಿರುಗುವ ಗಾಣ ಉಪಯೋಗಕ್ಕೆ ಬಂತು. ಪ್ರಸ್ತುತ ರೋಟರಿಗಿಂತ ಉತ್ತಮವಾದ ಎಕ್ಸ್'ಪೆಲ್ಲರ್ (Expeller) ಎನ್ನುವ ಯಂತ್ರವನ್ನು ಉಪಯೋಗಿಸುತ್ತಿದ್ದಾರೆ.<ref>{{Cite web |url=http://www.andersonintl.net/index_files/Expeller.htm |title=ಆರ್ಕೈವ್ ನಕಲು |access-date=2013-09-28 |archive-date=2013-08-10 |archive-url=https://web.archive.org/web/20130810045715/http://andersonintl.net/index_files/Expeller.htm |url-status=dead }}</ref> ಎಕ್ಸ್'ಪೆಲ್ಲರ್ ನಿಂದ ಹೆಚ್ಚಿನ ಪ್ರಮಾಣದಲ್ಲಿ ಬೀಜಗಳನ್ನು ಅರೆಯಲು ಸಾಧ್ಯವಾಗುತ್ತಿದೆ. ಗಾಣದಿಂದ ಒಂದು ದಿನಕ್ಕೆ ೫೦ ಕಿಲೋಗಿಂತ ಹೆಚ್ಚು ಬೀಜವನ್ನು ಆಡಿಸುವುದಕ್ಕೆ ಆಗುವುದಿಲ್ಲ. ಆದರೆ ಎಕ್ಸುಪೆಲ್ಲರ್ ಯಂತ್ರದಿಂದ ೧-೨೦ ಟನ್ನುಗಳಷ್ಟು ಬೀಜವನ್ನು ಆಡಿಸಬಹುದು. ಎಣ್ಣೆ ತೆಗೆದ ಬೀಜವನ್ನು 'ಹಿಂಡಿ (cake)' ಎನ್ನುತಾರೆ. ಹಿಂಡಿಯಲ್ಲಿ ಇನ್ನೂ ೮-೧೦% ಎಣ್ಣೆ ಉಳಿದಿರುತ್ತದೆ. ಹಿಂಡಿಯನ್ನು ಸಾಲ್ವೆಂಟ್ ಎಕ್ಸುಟ್ರಾಕ್ಷನ್ ಪ್ಲಾಂಟ್ <ref>{{Cite web |url=http://lipidlibrary.aocs.org/processing/solventextract/index.htm |title=ಆರ್ಕೈವ್ ನಕಲು |access-date=2013-09-28 |archive-date=2013-10-12 |archive-url=https://web.archive.org/web/20131012194836/http://lipidlibrary.aocs.org/processing/solventextract/index.htm |url-status=dead }}</ref> ಎನ್ನುವ ಕಾರ್ಖಾನೆಯಲ್ಲಿ ಆಡಿಸಿ, ಹಿಂಡಿಯಲ್ಲಿರುವ ಒಟ್ಟು ಎಣ್ಣೆಯನ್ನು ತೆಗೆಯಲಾಗುತ್ತದೆ. ಎರಡು ರೀತಿಯಾಗಿ ಎಣ್ಣೆಯನ್ನು ಎಕ್ಸುಪೆಲ್ಲರಿನಲ್ಲಿ ತೆಗೆಯಲಾಗುತ್ತದೆ. ಒಂದು ತಂಪು ಪ್ರಕ್ರಿಯೆ(cold process), ಎರಡನೆಯದು ಬಿಸಿ(hot) ಅಥವಾ ಸ್ಟೀಮ್(steam) ರೀತಿ. ತಂಪು ಪದ್ಧತಿಯಲ್ಲಿ ಬೀಜವನ್ನು ಬಿಸಿ ಮಾಡದೆ ಎಕ್ಸುಪೆಲ್ಲರಿನಲ್ಲಿ ನೇರವಾಗಿ ಹಾಕಿ ನಡೆಸಿ ಎಣ್ಣೆಯನ್ನು ತೆಗೆಯಲಾಗುತ್ತದೆ. ಈ ರೀತಿ ತೆಗೆದ ಎಣ್ಣೆ ಹಸಿ ಮಂಜಲು/ಹಳದಿ ವರ್ಣದಲ್ಲಿರುತ್ತದೆ. ಬೀಜಕ್ಕೆ ಸ್ಟೀಮನ್ನು ಕೊಟ್ಟು, ಬಿಸಿ ಮಾಡಿ ಎಣ್ಣೆ ತೆಗೆಯುವ ರೀತಿಯನ್ನು "ಹಾಟ್ ಪ್ರಾಸೆಸ್" ಅನ್ನುತಾರೆ. ಈ ಹಾಟ್ ಪ್ರಾಸೆಸ್ ಎಣ್ಣೆ ಮೊದಲು ಹಳದಿ ವರ್ಣವಾಗಿ ಕಾಣಿಸುತ್ತದೆ. ==ಎಣ್ಣೆಯ ವಿಶೇಷ ಲಕ್ಷಣಗಳು== ಅಗಸೆ ಎಣ್ಣೆಯಲ್ಲಿ ಲಿನೊಲೆನಿಕ್ ಕೊಬ್ಬಿನ ಆಮ್ಲ ಹೆಚ್ಚಿನ ಪ್ರತಿಶತ ದಲ್ಲಿರುತ್ತದೆ. ಅದಕ್ಕೆ ಅಗಸೆ ಎಣ್ಣೆಯನ್ನು ಡ್ರೈಯಿಂಗ್ ಆಯಿಲ್(drying oil)ಎನ್ನುತ್ತಾರೆ. '''ಅಗಸೆ ಎಣ್ಣೆಯ ಭೌತಿಕ ಧರ್ಮಗಳು'''<ref name="ref1" /> {| class="wikitable sortable " align="center" |-style="background:orange; color:blue" align="center" |ಲಕ್ಷಣ||ಮಿತಿ |- |ತೇವ||0.25 |- |ವಕ್ರೀಭವನ ಸೂಚಕೆ 40<sup>0</sup>C||1.4720-1.4750 |- |ಸಾಂದ್ರತೆ 30<sup>0</sup>C/30<sup>0</sup>C||0.923-0.928 |- |ಸಪೋನಿಫಿಕೇಸನ್ ಮೌಲ್ಯ||188-195 |- |ಅಯೋಡಿನ್ ಮೌಲ್ಯ||170 కనిష్టం. |- |ಅನ್ ಸಪೋನಿಫಿಯಬುಲ್ ಪದಾರ್ಥ||1.5-2.0% |- |Foots||1.0 గరిష్టం |- |-ಆಮ್ಲ ಮೌಲ್ಯ||4-10% |} '''ಎಣ್ಣೆ ಯಲ್ಲಿರುವ ಕೊಬ್ಬಿನ ಆಮ್ಲಗಳು'''(ಭಾರತದಲ್ಲಿ ಸಿಗುವ ಎಣ್ಣೆ)<ref name="ref1">{{Cite web |url=http://journal-of-agroalimentary.ro/admin/articole/61602L07_Popa_Vol.18(2)_2012.pdf |title=ಆರ್ಕೈವ್ ನಕಲು |access-date=2013-09-28 |archive-date=2016-04-17 |archive-url=https://web.archive.org/web/20160417085848/http://journal-of-agroalimentary.ro/admin/articole/61602L07_Popa_Vol.18(2)_2012.pdf |url-status=dead }}</ref> {| class="wikitable sortable " align="center" |-style="background:green; color:yellow" align="center" |ಕೊಬ್ಬಿನ ಆಮ್ಲ||ಶೇಕಡಾ |- |ಪಾಮಿಟಿಕ್ ಆಮ್ಲ(C16:0)||4-16 |- |ಸ್ಟಿಯರಿಕ್ ಆಮ್ಲ(C18:0)||0.-10.0 |- |ಒಲಿಕ್ ಆಮ್ಲ (C18:1)||13-38 |- |ಲಿನೊಲಿಕ್ ಆಮ್ಲ(C18:2)||7-18 |- |ಲಿನೊಲೆನಿಕ್ ಆಮ್ಲ(C18:3)||35-67 |} '''ವಿದೇಶಗಳಲ್ಲಿ ಉತ್ಪನ್ನವಾಗುವ ಅಗಸೆ ಎಣ್ಣೆಯಲ್ಲಿನ ಕೊಬ್ಬಿನ ಆಮ್ಲಗಳ ಪಟ್ಟಿ''' {| class="wikitable sortable " align="center" |-style="background:yellow; color:red" align="center" |ಕೊಬ್ಬಿನ ಆಮ್ಲ||ಪ್ರತಿಶತ |- |ಪಾಮಿಟಿಕ್ ಆಮ್ಲ(C16:0)||6.0 |- |ಪಾಮಿಟೊಲಿಕ್ ಆಮ್ಲ(C16:1)||0.0-0.5 |- |ಸ್ಟಿಯರಿಕ್ ಆಮ್ಲ(C18:0)||2.0-3.0 |- |ಅರಚಿಡಿಕ್ ಆಮ್ಲ(C20:0)||0-0.5 |- |ಒಲಿಕ್ ಆಮ್ಲ(C18:1)||10.0-22.0 |- |ಲಿನೋಲಿಕ್ ಆಮ್ಲ(C18:2)||12.0-18.0 |- |ಲಿನೊಲಿಕ್ ಆಮ್ಲ(C18:3)||56.0-71.0 |} ===ಎಣ್ಣೆಯ ಬಳಕೆ=== *ಅಗಸೆ ಎಣ್ಣೆಯಲ್ಲಿ ೫೫% ಕ್ಕಿಂತ ಹೆಚ್ಚಾಗಿ ಮೂರು(3)ದ್ವಿಬಂಧಗಳಿದ್ದ ಲಿನೊಲೆನಿಕ್(Linolenic) ಕೊಬ್ಬಿನ ಆಮ್ಲ ಇರುವ ಕಾರಣ, ಇದು ಒಳ್ಳೆ ಡ್ರೈಯಿಂಗ್(drying)ಎಣ್ಣೆ. ೩ ಕ್ಕಿಂತ ಹೆಚ್ಚಿನ ದ್ವಿ ಬಂಧಗಳಿದ್ದ ಕೊಬ್ಬಿನ ಆಮ್ಲಗಳನು ಹೊಂದಿದ್ದರೆ, ಅವು ತ್ವರಿತವಾಗಿ ಪಾಲಿಮರ್(polymer)ಆಗಿ ಬದಲಾವಣೆಯಾಗಿ ಬಿಡುತ್ತವೆ. ಈ ತರಹ ಎಣ್ಣೆಗಳನ್ನು ಡ್ರೈಯಿಂಗ್ ಎಣ್ಣೆ ಎನ್ನುತ್ತಾರೆ. ಅದಕ್ಕೆ ಹೆಚ್ಚು ದ್ವಿ ಬಂಧಗಳಿದ್ದ ಕೊಬ್ಬಿನ ಆಮ್ಲಗಳಿದ್ದ ಎಣ್ಣೆಗಳನ್ನು ಡ್ರೈಯಿಂಗ್ ಎಣ್ಣೆಗಳಾಗಿ ಉಪಯೋಗಿಸುತ್ತಾರೆ. ಡ್ರೈಯಿಂಗ್ ಎಣ್ಣೆಗಳನ್ನು ವಾರ್ನಿಷ್ (varnish), ಬಣ್ಣಗಳು(paints)ತಯಾರಿಕೆಯಲ್ಲಿ ಬಳಸುತ್ತಾರೆ. *ಅಗಸೆ ಎಣ್ಣೆಯನ್ನು ಚಿತ್ರಕಲೆಯಲ್ಲಿ ಬಳಸುವ ಆಯಿಲ್ ಪೇಯಿಂಟ್ ತಯಾರಿಕೆಯಲ್ಲಿಯೂ ಉಪಯೋಗಿಸುತ್ತಾರೆ.<ref>{{Cite web |url=http://www.solventfreepaint.com/info/history_linseed_paint.htm |title=ಆರ್ಕೈವ್ ನಕಲು |access-date=2013-09-29 |archive-date=2012-09-14 |archive-url=https://web.archive.org/web/20120914045304/http://www.solventfreepaint.com/info/history_linseed_paint.htm |url-status=dead }}</ref> *ಎಣ್ಣೆಯನ್ನು ಬಣ್ಣಗಳ ತಿನ್ನರ್(thinner)ಆಗಿ ವಿನಿಯೋಗಿಸುತ್ತಾರೆ.<ref>http://www.thewoodwhisperer.com/articles/make-your-own-oil-varnish-blend/</ref> *ಅಗಸೆ ಎಣ್ಣೆಯನ್ನು ಔಷಧ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.<ref>http://www.webmd.com/vitamins-supplements/ingredientmono-990-FLAXSEED%20OIL.aspx?activeIngredientId=990&activeIngredientName=FLAXSEED%20OIL</ref> ==ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶದಲ್ಲಿನ ಮಾಹಿತಿ== '''ಅಗಸೆಎಣ್ಣೆ''' ಅಗಸೆಯ (ನಾರಗಸೆಯ) ಬೀಜದಿಂದ ಪಡೆಯಲಾಗುವ ಉಪಯುಕ್ತವಾದ ಎಣ್ಣೆ (ಲಿನ್ಸೀಡ್ ಆಯಿಲ್). ಇದು ಒಂದು ಬಗೆಯ ಎಣ್ಣೆ, ಮೆರುಗು ಎಣ್ಣೆ. ನಾರಗಸೆಯ ಉತ್ಪನ್ನಗಳಲ್ಲಿ ಇದೇ ಅತ್ಯಂತ ಮುಖ್ಯವಾದುದು. ಈ ಗಿಡವನ್ನು ಸಮಶೀತೋಷ್ಣ ಪ್ರದೇಶಗಳಲ್ಲಿ ನಾರು, ಎಣ್ಣೆಗಳೆರಡರ ಸಲುವಾಗಿಯೂ ಟರ್ಕಿ, ಆಫ್ಘಾನಿಸ್ತಾನ ಮತ್ತು ಭಾರತಗಳಲ್ಲಿ ಬರಿ ಎಣ್ಣೆಗಾಗಿಯೂ ಬೆಳೆಯುತ್ತಾರೆ. ಭಾರತದಲ್ಲಿ ಮೂರು ನಾಲ್ಕು ಜಾತಿಯ ನಾರಗಸೆ ಗಿಡಗಳು ಬೆಳೆಯುತ್ತವೆ. ಇವುಗಳಲ್ಲಿ ಲಿನಮ್ ಯುಸಿಟಾಟಿಸಿಮಮ್ ಎಂಬ ಬಗೆಯನ್ನು ಬಹುವಾಗಿ ಬೆಳೆಯುತ್ತಾರೆ. ಇದರಲ್ಲಿ ಶೇ88. ಭಾಗ ಎಣ್ಣೆ ತೆಗೆಯಲು ಉಪಯೋಗವಾಗುತ್ತದೆ. ಬೀಜಗಳನ್ನು ಮುಂಚೆ ನಯವಾಗಿ ಅರೆದು, ಎತ್ತಿನ ಗಾಣಗಳಿಂದ ಅಥವಾ ಯಂತ್ರಶಕ್ತಿಯಿಂದ ನಡೆಯುವ ಉರುಳೆಯಂತ್ರಗಳಿಂದ ಎಣ್ಣೆ ತೆಗೆಯುತ್ತಾರೆ. ಹಸಿ ಬೀಜದಿಂದಾಗಲೀ ಬೀಜವನ್ನು ಬಿಸಿಮಾಡಿಯಾಗಲಿ ಎಣ್ಣೆ ತೆಗೆಯಬಹುದು. ಬೀಜದ ಪುಡಿಯನ್ನು 16೦೦ ಉಷ್ಣತೆಯಲ್ಲಿ ಕಾಯಿಸಿದರೆ ಹೆಚ್ಚು ಎಣ್ಣೆ (ಬೀಜದ ತೂಕದ ಶೇ.33 ಭಾಗ) ಸಿಗುತ್ತದೆ. ಬೀಜದ ತೂಕದ ಶೇ.23 - ಶೇ.36ವರೆಗೆ ಎಣ್ಣೆ ಸಿಗಬಹುದು. ಭಾರತದಲ್ಲಿ ಸರಾಸರಿ ಉತ್ಪತ್ತಿ ಶೇ.33. ಹೀಗೆ ತೆಗೆದ ಎಣ್ಣೆಯನ್ನು ಶೇಖರಿಸಿಟ್ಟಿದ್ದರೆ ಅದರಲ್ಲಿರುವ ತೇವ ಮತ್ತು ಅಂಟು ಪದಾರ್ಥಗಳು ತಳದಲ್ಲಿ ನಿಲ್ಲುತ್ತವೆ. ಹಲವು ವರ್ಷಗಳು ಹೀಗೆ ಇಟ್ಟ ಎಣ್ಣೆಗೆ ಟ್ಯಾಂಕ್್ಡಆಯಿಲ್ ಎನ್ನುತ್ತಾರೆ. ವಾರ್ನಿಷ್ ತಯಾರಿಕೆಯಲ್ಲಿ ಇದಕ್ಕೆ ಬಹು ಬೆಲೆಯಿದೆ, ಆದರೆ ಈ ರೀತಿಯ ಶುದ್ಧೀಕರಣ ಬಹು ನಿಧಾನ. ಆದ್ದರಿಂದ ಸಾಮಾನ್ಯವಾಗಿ ಕಚ್ಚಾ ಎಣ್ಣೆಗೆ ಶೇ.1 ಅಥವಾ ಶೇ.2 ಭಾಗದಷ್ಟು ಪ್ರಬಲ ಸಲ್ಫ್ಯೂರಿಕ್ ಆಮ್ಲವನ್ನು ಸೇರಿಸುತ್ತಾರೆ. ಕಶ್ಮಲಗಳ ಬಹುಭಾಗ ಇದರಿಂದ ಕರಿಕಾಗಿ ಕೆಳಗೆ ನಿಲ್ಲುತ್ತದೆ. ಚಿತ್ರಕಾರರ ಎಣ್ಣೆಯನ್ನು ತಯಾರಿಸಲು ಈ ರೀತಿ ಶುದ್ಧಿಮಾಡಿದ ಎಣ್ಣೆಯನ್ನು ಆಳವಿಲ್ಲದ ಅಗಲವಾದ ತಟ್ಟೆಗಳಲ್ಲಿ ಹಾಕಿ ಗಾಜಿನ ಮುಚ್ಚಳಗಳಿಂದ ಮುಚ್ಚಿ ಬಿಸಿಲಿಗೆ ಇಡುತ್ತಾರೆ. ಇದರಿಂದ ಬಂದ ಎಣ್ಣೆ ಅತ್ಯಂತ ಪರಿಶುದ್ಧವಾಗಿರುತ್ತದೆ. ಇನ್ನೂ ಅನೇಕ ಶುದ್ಧೀಕರಣ ವಿಧಾನಗಳನ್ನು ಕಂಡುಹಿಡಿದಿದ್ದರೂ ಹಳೆಯ ವಿಧಾನಗಳೇ ಹೆಚ್ಚಾಗಿ ಬಳಕೆಯಲ್ಲಿವೆ. ಎಣ್ಣೆಗೆ ಫುಲ್ಲರ್್ಸ ಆರ್ತ್ ಅಥವಾ ಚುರುಕುಗೊಳಿಸಿದ ಇಂಗಾಲವನ್ನು ಹಾಕಿ ಶೋಧಿಸಿದರೆ ಬಣ್ಣ ಉತ್ತಮಗೊಳ್ಳುತ್ತದೆ. ಅಲೋಹ ಪಾತ್ರೆಗಳಲ್ಲಿ ಹಾಕಿ ಗಾಳಿ ಬೆಳಕುಗಳ ಸಂಪರ್ಕವಿಲ್ಲದಂತೆ ಇಟ್ಟರೆ ಎಣ್ಣೆ ಬಹುಕಾಲ ಕೆಡದೆ ನಿಲ್ಲುತ್ತದೆ. ಈ ಎಣ್ಣೆಯ ಮುಖ್ಯ ಉಪಯೋಗ ವಾರ್ನಿಷ್ ಮತ್ತು ಬಣ್ಣಗಳ ತಯಾರಿಕೆಯಲ್ಲಿ. ಮೆರುಗು ಎಣ್ಣೆ ಅಥವಾ ಆರುವ ಎಣ್ಣೆಗಳಲ್ಲೆಲ್ಲಾ ಇದೇ ಅತಿ ಮುಖ್ಯವಾದುದು. ಲಿನೋಲಿಯಂ ಮತ್ತು ಮೇಣಗಪಟದ ಬಟ್ಟೆ, ಮುದ್ರಣ ಮತ್ತು ಲಿಥೋಗ್ರಫಿಂ ಮಸಿಗಳು, ಮೆತುಸಾಬೂನು, ಪಾಲಿಷ್ಗಳು, ಬಾಣಬಿರುಸುಗಳು-ಇವುಗಳ ತಯಾರಿಕೆಯಲ್ಲಿಯೂ ಚರ್ಮ ನಯ ಮಾಡುವಾಗಲೂ ಸೆಣಬಿನ ನೇಯ್ಗೆಯ ಬಾಬಿನ್ಗಳನ್ನೂ ಕ್ರಿಕೆಟ್ ಬ್ಯಾಟುಗಳನ್ನು ಹದ ಮಾಡುವುದಕ್ಕೂ ಸ್ವಚ್ಛ ಎಣ್ಣೆ ಉಪಯೋಗವಾಗುತ್ತದೆ. ಹಸಿಬೀಜದಿಂದ ತೆಗೆದ ಎಣ್ಣೆಯನ್ನು ಪೂರ್ವ ಯುರೋಪಿನಲ್ಲಿಯೂ ಕಾಶ್ಮೀರ, ಬಿಹಾರ್, ಮಧ್ಯಪ್ರದೇಶ, ಪಂಜಾಬ್ ಮತ್ತು ಉತ್ತರಪ್ರದೇಶಗಳಲ್ಲಿಯೂ ಆಹಾರದಲ್ಲಿ ಬಳಸುತ್ತಾರೆ. ಚರ್ಮದ ಮೇಲೆ ಔಷಧವಾಗಿ ಹಚ್ಚುವುದಕ್ಕೂ ಕುದುರೆಗಳಿಗೆ ಭೇದಿಔಷಧವಾಗಿಯೂ ಇದನ್ನು ಉಪಯೋಗಿಸುವುದುಂಟು. ಎಣ್ಣೆ ತೆಗೆದ ಅನಂತರ ಉಳಿವ ಹಿಂಡಿ ದನಗಳಿಗೆ ಒಳ್ಳೆಯ ಮೇವು. ==ಉಲ್ಲೇಖಗಳು== {{reflist}} {{Interwikineeded}} [[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] [[ವರ್ಗ: ಎಣ್ಣೆಗಳು]] [[ವರ್ಗ:ಸಸ್ಯಗಳು]] {{ವಿವಿಧ ತರಹದ ಎಣ್ಣೆಗಳು}} 8446hd4f1qeux7se2eqi3qxfw080urq ಸ್ತ್ರೀ ಪರ್ವ 0 55296 1376427 1368336 2026-07-07T12:17:47Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376427 wikitext text/x-wiki [[File:Dhrutarastra Lamenl.jpg|thumb|[[Dhritarashtra]] and the royal women lamenting the casualties of the Kurukshetra War, a scene from the ''Stri Parva'' illustrated by Evelyn Stuart Hardy]] '''ಸ್ತ್ರೀ ಪರ್ವ''' ಭಾರತೀಯ ಮಹಾಕಾವ್ಯ [[ಮಹಾಭಾರತ]]ದ ಹದಿನೆಂಟು ಪುಸ್ತಕಗಳಲ್ಲಿ ಹನ್ನೊಂದನೆಯದು. ಅದು ನಾಲ್ಕು ಉಪ ಪುಸ್ತಕಗಳು ಹಾಗು ೨೭ ಅಧ್ಯಾಯಗಳನ್ನು ಹೊಂದಿದೆ. ಅದು ಯುದ್ಧದ ಕಾರಣ ಸ್ತ್ರೀಯರ ದುಃಖವನ್ನು ವಿವರಿಸುತ್ತದೆ. ಭಾರತದ ಮಹಾಕಾವ್ಯಗಳಲ್ಲಿ ಒಂದಾದ ಮಹಾಭಾರತದ ಹನ್ನೊಂದನೇ ಪರ್ವ '''ಸ್ತ್ರೀಪರ್ವ''' . ಕುರುಕ್ಷೇತ್ರ ಯುದ್ಧದಲ್ಲಿ ಮಡಿದ ತಮ್ಮ ಸಂಬಂಧಿಕರು ಮತ್ತು ಸ್ನೇಹಿತರ ಶವಗಳನ್ನು ನೋಡಲು ಮಹಿಳೆಯರು ಮತ್ತು ಮಕ್ಕಳು ಯುದ್ಧಭೂಮಿಗೆ ಬರುತ್ತಿದ್ದರು . ಈ ಪರ್ವವು '''ಮಹಿಳೆಯರ ಶೋಕವನ್ನು''' ಸಾಕಾರಗೊಳಿಸುವುದರಿಂದ , ಇದಕ್ಕೆ ಸ್ತ್ರೀಪರ್ವ ಎಂಬ ಹೆಸರು ಬಂದಿದೆ. <ref name="Agarwal2002">{{cite book|author=Satya P. Agarwal|title=Selections from the Mahābhārata: Re-affirming Gītā's Call for the Good of All|url=http://books.google.com/books?id=tTLVPYKTyFMC&pg=PA123|accessdate=21 January 2013|date=1 January 2002|publisher=Motilal Banarsidass Publ.|isbn=978-81-208-1874-3|pages=123–}}</ref><ref name="The Mahabharata of Krishna-Dwaipayana Vyasa">{{cite web|title=The Mahabharata of Krishna-Dwaipayana Vyasa|url=http://www.harekrsna.com/sun/editorials/mahabharata/stri/mahabharata27.htm|accessdate=21 January 2013|archive-date=17 ಡಿಸೆಂಬರ್ 2013|archive-url=https://web.archive.org/web/20131217222810/http://www.harekrsna.com/sun/editorials/mahabharata/stri/mahabharata27.htm|url-status=dead}}</ref> == ಕುರುಕ್ಷೇತ್ರ ಯುದ್ಧದ ನಂತರ == ಹದಿನೆಂಟು ದಿನಗಳ ಕುರುಕ್ಷೇತ್ರ ಯುದ್ಧದಲ್ಲಿ ಕೇವಲ ಹನ್ನೆರಡು ಜನರು ಬದುಕುಳಿದರು. ಪಾಂಡವರ ಕಡೆಯಿಂದ, [[ಕೃಷ್ಣ]] , [[ಸಾತ್ಯಕಿ]], [[ಯುಯುತ್ಸು]] ಮತ್ತು ಐದು ಪಾಂಡವರು ಸೇರಿದಂತೆ ಎಂಟು ಜನರು ಮಾತ್ರ ಯುದ್ಧದಲ್ಲಿ ಬದುಕುಳಿದರು . ಚಿತ್ರಾಂಗದೆಯಲ್ಲಿ ಅರ್ಜುನನಿಗೆ ಜನಿಸಿದ ಬಭ್ರುವಾಹನ ಯುದ್ಧದಲ್ಲಿ ಭಾಗವಹಿಸಲಿಲ್ಲ. ಆದ್ದರಿಂದ, ಪಾಂಡವರಿಗೆ ಉಳಿದ ಏಕೈಕ ಪುತ್ರ ಬಭ್ರುವಾಹನ. ಯುದ್ಧದ ಸಮಯದಲ್ಲಿ ಉತ್ತರೆ ಗರ್ಭಿಣಿಯಾಗಿದ್ದರಿಂದ, ನಂತರ ಅಭಿಮನ್ಯುವಿನ ಮಗನಾಗಿ ಜನಿಸಿದ [[ಪರೀಕ್ಷಿತ]]ನು ಪಾಂಡವರ ಮೊಮ್ಮಗ ಮತ್ತು ಉತ್ತರಾಧಿಕಾರಿಯಾದನು. ಹನ್ನೊಂದು ಅಕ್ಷೌಹಿಣಿಗಳಲ್ಲಿ ಕೌರವ ಸೈನ್ಯದಲ್ಲಿ ಕೇವಲ ನಾಲ್ಕು ಪುರುಷರು ಮಾತ್ರ ಉಳಿದಿದ್ದರು. ಕೃಪಿಯಲ್ಲಿ [[ದ್ರೋಣ]]ರಿಗೆ ಜನಿಸಿದ [[ಅಶ್ವತ್ಥಾಮ]] ಮತ್ತು [[ಕೃಪಾಚಾರ್ಯ]]ರು ಯುದ್ಧದಲ್ಲಿ ಬದುಕುಳಿದರು. ಇಬ್ಬರೂ ಸಪ್ತ ಚಿರಂಜೀವಿಗಳಲ್ಲಿ ಒಬ್ಬರಾದ ಕಾರಣ, ಸಾವು ಅವರನ್ನು ಮುಟ್ಟಲಿಲ್ಲ. ಅವರನ್ನು ಹೊರತುಪಡಿಸಿ, [[ಕೃತವರ್ಮ]] ಮತ್ತು [[ವೃಷಕೇತು]] ಯುದ್ಧದಲ್ಲಿ ಯಾವುದೇ ಹಾನಿಗೊಳಗಾಗದೆ ಉಳಿದರು. ಈ ಹನ್ನೆರಡು ಜನರಲ್ಲಿ ಯುಯುತ್ಸು ಮತ್ತು ವೃಷಕೇತು ಮರಣವನ್ನು ಲೇಖಕರು ಉಲ್ಲೇಖಿಸದಿದ್ದರೂ, ಉಳಿದ ಎಂಟು ಮಂದಿ ಕಲಿಯುಗದ ಆರಂಭದಲ್ಲಿ ಸ್ವರ್ಗರೋಹಣ ಪರ್ವತ ಮತ್ತು ಮುಸಲ ಪರ್ವತ ಎರಡರಲ್ಲೂ ನಿಧನರಾದರು ಎಂದು ಮಹಾಭಾರತದಲ್ಲಿ ವಿವರಿಸಲಾಗಿದೆ. [[ಉಲೂಪಿ]]ಯ ಮಗನಾದ [[ಐರಾವಣ]]ನಿಗೆ ಕುರುಕ್ಷೇತ್ರ ಯುದ್ಧದ ನಂತರ ಐದು ಪಾಂಡವರು ಮತ್ತು ಕೃಷ್ಣ ಮಾತ್ರ ಉಳಿಯುತ್ತಾರೆ ಎಂದು ಬಹಳ ಹಿಂದೆಯೇ ತಿಳಿದಿತ್ತು ಎಂದು ಲೇಖಕರು ಮಹಾಭಾಗದಲ್ಲಿ ಹೇಳಿಕೊಂಡಿದ್ದಾರೆ. [[ಸತ್ಯಭಾಮೆ]]ಯಲ್ಲಿ ಜನಿಸಿದ ವತ್ಸಲಾ (ಸುಂದರಿ ಮಹಿಳೆ) ಯನ್ನು ಕೃಷ್ಣನಿಗೆ ಮದುವೆಯಾಗಲು ಹೊರಟಿದ್ದ ಅಭಿಮನ್ಯುವನ್ನು ಕಾಡಿನಲ್ಲಿ ಭೇಟಿಯಾದ ಐರಾವಣ , ಅಲ್ಲಿ ಒರಗಿದ್ದ ಮರದ ಮೇಲೆ ತನ್ನ ಕತ್ತಿಯನ್ನು ವ್ಯರ್ಥವಾಗಿ ಎಸೆದನು. ಐದು ಮೇಲ್ಭಾಗಗಳು ಮತ್ತು ಕಾಂಡವನ್ನು ಹೊರತುಪಡಿಸಿ ಎಲ್ಲಾ ಕೊಂಬೆಗಳು ಮತ್ತು ಎಲೆಗಳು ಕೆಳಗೆ ಬಿದ್ದವು. ಇದು ನಡೆಯಲಿರುವ ಯುದ್ಧದ ಚಿತ್ರ ಎಂದು ಐರಾವಣ ಇದರ ಮೂಲಕ ತೋರಿಸುತ್ತಿದ್ದಾನೆ. ==ಪ್ರಮುಖ ಘಟನೆ== ತನ್ನ 100 ಪುತ್ರರೂ ಯುದ್ಧದಲ್ಲಿ ಸತ್ತರು ಎಂದು ಕೇಳಿ, ಧೃತರಾಷ್ಟ್ರ ತುಂಬಾ ಕೋಪಗೊಂಡು ದುಃಖಿತರಾದರು. ವಿದುರ ಮತ್ತು ವ್ಯಾಸರು ಅವನನ್ನು ಸಮಾಧಾನಪಡಿಸಿದರು. ಪಾಂಡವರು ಧೃತರಾಷ್ಟ್ರನನ್ನು ನೋಡಲು ಬಂದರು. ಧೃತರಾಷ್ಟ್ರ ಧರ್ಮರಾಜನನ್ನು ಇಷ್ಟವಿಲ್ಲದೆ ಅಪ್ಪಿಕೊಂಡರು , ಆದರೆ ಧರ್ಮರಾಜನು ಅವನಿಗೆ ನಮಸ್ಕರಿಸಿದನು. ನಂತರ ಅವನು ಭೀಮನನ್ನು ಹುಡುಕಿದನು. ತನ್ನ ಎಲ್ಲಾ ಪುತ್ರರನ್ನು ಕೊಂದಿದ್ದಕ್ಕಾಗಿ ಭೀಮನ ಮೇಲೆ ತುಂಬಾ ಕೋಪಗೊಂಡ ಧೃತರಾಷ್ಟ್ರ ಭೀಮನನ್ನು ಅಪ್ಪಿಕೊಂಡ ಪರಿಣಾಮಗಳನ್ನು ಅರಿತ ಕೃಷ್ಣನು ಭೀಮನನ್ನು ದೂರ ತಳ್ಲಿ ಅವನ ಬದಲಿಗೆ ಭೀಮನ ಕಬ್ಬಿಣದ ಪ್ರತಿಮೆಯನ್ನು ಇರಿಸಿದನು. ಕಬ್ಬಿಣದ ಪ್ರತಿಮೆಯನ್ನು ಬಿಗಿಯಾಗಿ ಅಪ್ಪಿಕೊಂಡ ಧೃತರಾಷ್ಟ್ರ ಅದನ್ನು ತುಂಡುಗಳಾಗಿ ಮುರಿದನು. ಇದರ ನಂತರ, ಪಾಂಡವರು [[ಗಾಂಧಾರಿ]]ಯನ್ನು ಭೇಟಿಯಾದರು, ಅವಳ ದುಃಖ, ಕೋಪ ಮತ್ತು ವ್ಯಾಸನ ಸಲಹೆಯನ್ನು ಈ ಅಧ್ಯಾಯದಲ್ಲಿ ಚರ್ಚಿಸಲಾಗಿದೆ. ನಂತರ ವ್ಯಾಸರು ಧೃತರಾಷ್ಟ್ರ ಮತ್ತು ರಾಜಮನೆತನದ ಮಹಿಳೆಯರನ್ನು ಯುದ್ಧಭೂಮಿಗೆ ಕರೆದೊಯ್ಯುತ್ತಾರೆ. ಅಲ್ಲಿ, ಮಹಿಳೆಯರು ಸತ್ತ ರಾಜರು, ರಾಜಕುಮಾರರು ಮತ್ತು ಇತರ ಯೋಧರನ್ನು ಒಬ್ಬೊಬ್ಬರಾಗಿ ನೋಡಿ ದುಃಖಿಸುತ್ತಾರೆ. ಧರ್ಮರಾಜನು ಎಲ್ಲಾ ಸತ್ತವರಿಗೆ ಅಂತಿಮ ವಿಧಿವಿಧಾನಗಳನ್ನು ಮಾಡುತ್ತಾನೆ. ==ಉಲ್ಲೇಖಗಳು== {{Reflist}} {{Interwikineeded}} [[ವರ್ಗ:ಮಹಾಭಾರತ]] [[ವರ್ಗ:ಪುರಾಣಗಳು]] {{ಮಹಾಭಾರತ}} pkadevjuj8ysmw1mxsmxrj847245sdh ಆಂಬರೀಷ 0 61368 1376442 1336334 2026-07-08T02:14:56Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376442 wikitext text/x-wiki [[File:Ambarisa offers the youth Sunahsepha in sacrifice.jpg|thumb|Another king Ambarisa (king Rama ancestor) offers the youth [[Sunahshepa]] in sacrifice.]] '''ಅಂಬರೀಷ''' [[ಮಹಾಭಾರತ]] ಮತ್ತು [[ಭಾಗವತ]]ಗಳಲ್ಲಿ ಪ್ರಸಿದ್ಧ ವಿಷ್ಣುಭಕ್ತರ ಶ್ರೇಣಿಗೆ ಸೇರಿದವನು. 2. ಅದ್ಭುತರಾಮಾಯಣದ ಪ್ರಕಾರ ಇವನ ಮಗಳಾದ ಶ್ರೀಮತಿಯನ್ನು ಮೋಹಿಸಿ ಬಂದ ಪರ್ವತ ನಾರದರು ವಿಷ್ಣುವಿನ ಮಾಯೆಯಿಂದ ಕಪಿಕೋಡಗಗಳಾಗಿ ಕಾಣಿಸಿದುದರಿಂದ ಅವಳು ಇವರಿಗೆ ಮಾಲೆ ಹಾಕದೆ ಇವರ ಮಧ್ಯೆ ಕಾಣಿಸಿಕೊಂಡ ವಿಷ್ಣುವಿಗೆ ಮಾಲೆ ಹಾಕಿದಳು. ಕೋಪಗೊಂಡ ಪರ್ವತ ನಾರದರು ಅಂಬರೀಷನನ್ನು ಶಪಿಸಲು ಹೋಗಿ ವಿಷ್ಣುಚಕ್ರದಿಂದ ಪರಾಜಿತರಾದರು. ==ಬಾಹ್ಯ ಸಂಪರ್ಕಗಳು== * [http://www.srimadbhagavatam.org/canto9/chapter4.html [[Bhagavata Purana]], Skanda 9, Adhyaya 4] {{Webarchive|url=https://web.archive.org/web/20191121083500/http://www.srimadbhagavatam.org/canto9/chapter4.html |date=2019-11-21 }} * [http://srimadbhagavatam.com/9/4/en Story of Ambarisa] {{Webarchive|url=https://web.archive.org/web/20140204231930/http://srimadbhagavatam.com/9/4/en |date=2014-02-04 }} {{Unreferenced}} {{Interwikineeded}} [[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] [[ವರ್ಗ:ಹಿಂದೂ ಋಷಿಗಳು]] {{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಂಬರೀಷ|ಆಂಬರೀಷ}} bg5xtlzg9b7omgkq3pe0nime2xxm4nz ಡ್ರಾಗನ್ ಬಾಲ್ 0 76732 1376433 1349384 2026-07-07T16:26:19Z Ashuran. 9 100329 1376433 wikitext text/x-wiki {{cleanup|reason=ವಿಕೀಕರಣ, ಕೊಂಡಿಗಳ ಸೇರ್ಪಡೆ, ಉಲ್ಲೇಖಗಳ ಸೇರ್ಪಡೆ, ಭಾಷೆಯ ಸುಧಾರಣೆ ಎಲ್ಲ ಆಗಬೇಕು}} [[File:Dragon_Ball_manga_1st_Japanese_edition_logo.svg|thumb]] '''Dragon Ball''' (ಜಪಾನಿನ: ド ラ ゴ ン ボ ー ル) [[ಅಕಿರಾ ತೊರಿಯಾಮಾ]] ಮತ್ತು ಸಚಿತ್ರ ಬರೆದ ಜಪಾನಿನ ಮಂಗಾ ಸರಣಿ ಕಾರ್ಯಕ್ರಮ. ಇದು ಮೂಲತಃ ಷುಯೆಷಾ 42 ಟ್ಯಾಂಕೊಬಾನ್ ಸಂಪುಟಗಳಾಗಿ ಪ್ರಕಟಿಸಿದ್ದಾರೆ 519 ಪ್ರತ್ಯೇಕ ಅಧ್ಯಾಯಗಳು 1984 ರಿಂದ 1995 ರ ಅವಧಿಯಲ್ಲಿ ವೀಕ್ಲಿ ಷೋನೆನ್ ಜಂಪ್ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು. Dragon Ball ಆರಂಭದಲ್ಲಿ ಪಶ್ಚಿಮ ಶಾಸ್ತ್ರೀಯ ಚೀನೀ ಕಾದಂಬರಿ ಜರ್ನಿ ಟೂ ದಿ ವೆಸ್ಟ್ ನಿಂದ ಪ್ರೇರಿತವಾಗಿದೆ. ಸಮರ ಕಲೆಗಳ (martial arts) ತರಬೇತಿ ಮತ್ತು 7 ಗೋಳಗಳನ್ನೂ ಒಟ್ಟುಗೂಡಿಸಿದಾಗ ಒಂದು ಡ್ರಾಗನ್ ಪ್ರಕಟಗೊಂಡು ತಮ್ಮ ಆಕಾಂಕ್ಷೆ ಗಳನ್ನೂ ಈಡೇರಿಸುವಂತಹ ಗೋಳಗಳ ಬಗ್ಗೆ ಇರುವ ಅನಿಮೆ ಆಗಿದೆ. ಬಾಲ್ಯ ನಾಯಕ, ಸನ್ ಗೊಕು ವಿನ(ಸುಮಾರು 12 ವರ್ಷ ಪ್ರಾಯ), ಸಾಹಸಗಳನ್ನು ಅನುಸರಿಸುತ್ತದೆ. ತನ್ನ ಪ್ರಯಾಣದ ಉದ್ದಕ್ಕೂ, ಗೊಕು ಹಲವಾರು ಸ್ನೇಹಿತರನ್ನು ಮಾಡುತಾನೇ ಮತ್ತು ಡ್ರ್ಯಾಗನ್ ಬಾಲ್ ಗಳನ್ನು ಹುಡುಕುತ್ತಾನೆ, ಅವರಲ್ಲಿ ಅನೇಕ ಖಳನಾಯಕರ ವಿರುದ್ಧ ಹೋರಾಡುತ್ತಿದ್ದಾನೆ. 42 ಟ್ಯಾಂಕೊಬಾನ್ ಟಾಯ್ ಅನಿಮೇಶನ್ ನಿರ್ಮಾಣದ ಎರಡು ಅನಿಮೆ ಸರಣಿಯಲ್ಲಿ ಅಳವಡಿಸಿಕೊಂಡರು ಮಾಡಲಾಗಿದೆ: ಒಟ್ಟಿಗೆ ಹೆಚ್ಚುವರಿಯಾಗಿ 1996 1986 ರಿಂದ ಜಪಾನ್ನಲ್ಲಿ ಪ್ರಸಾರ ಮಾಡಲಾಯಿತು Dragon Ball ಮತ್ತು Dragon Ball Z, ಸ್ಟುಡಿಯೋ ಹಾಗೂ ಹತ್ತೊಂಬತ್ತು ಆನಿಮೇಟೆಡ್ ಚಲನಚಿತ್ರಗಳ ಮತ್ತು ಮೂರು ದೂರದರ್ಶನ ವಿಶೇಷ ಅಭಿವೃದ್ಧಿಪಡಿಸಿದೆ Dragon Ball GT ಎಂಬ ಮೂರನೇ ಸಜೀವಚಿತ್ರಿಕೆ. 2009 ಮತ್ತು 2015 ರ ನಡುವೆ, Dragon Ball Z ಪರಿಷ್ಕೃತ, ವೇಗದ ಗತಿಯ ಆವೃತ್ತಿ ಮಂಗಾ ಕಾಣಿಸಿಕೊ ಮೂಲ ಆವೃತ್ತಿ ನ ದೃಶ್ಯಗಳನ್ನು ಅತ್ಯಂತ ತೆಗೆಯಲಾಗುತ್ತದೆ ಶೀರ್ಷಿಕೆ Dragon Ball Kai ಅಡಿಯಲ್ಲಿ ಪ್ರಸಾರ ಮಾಡಲಾಯಿತು. Dragon Ball Super ಎನ್ನುವ ಐದನೇ ದೂರದರ್ಶನ ಸರಣಿ ಜುಲೈ 5 ರಂದು ಆರಂಭವಾಯಿತು, 2015. ಅನೇಕ ಕಂಪೆನಿಗಳು ಹಲವಾರು ಚಿತ್ರಗಳಲ್ಲಿ, ಎರಡೂ ಅನಿಮೇಟೆಡ್ ಮತ್ತು ಲೈವ್-ಆಕ್ಷನ್, ಸಂಗ್ರಹಯೋಗ್ಯ ಟ್ರೇಡಿಂಗ್ ಕಾರ್ಡ್ ಆಟಗಳ, ಒಳಗೊಂಡ ದೊಡ್ಡ ಮಾಧ್ಯಮ ಫ್ರ್ಯಾಂಚೈಸ್ ಕಾರಣವಾಗುತ್ತದೆ ಸರಣಿ ಆಧಾರಿತ ವಾಣಿಜ್ಯೀಕರಣ ವಿವಿಧ ಅಭಿವೃದ್ಧಿ ಧ್ವನಿಪಥಗಳು ಜೊತೆಗೇ ಅನೇಕ ಮತ್ತು ವಿಡಿಯೋ ಆಟಗಳು ಒಂದು ದೊಡ್ಡ ಸಂಖ್ಯೆಯ ಜೊತೆಗೆ ಅಭಿನಯ ಆಕೃತಿಗಳು. == ಕಥಾ ಸಾರಾಂಶ == ಸರಣಿಯ ಏಳು ಡ್ರ್ಯಾಗನ್ ಬಾಲ್ಗಳ ಹುಡುಕಲು ಇರುತ್ತಾನೆ ಯಾರಿಗೆ ಬುಲ್ಮಾ ಎಂಬ ಹುಡುಗಿ, ನೆರವಾಗುತ್ತಾರೆ ಗೊಕು ಎಂಬ ಮಂಕಿ ಬಾಲದ ಹುಡುಗ ಆರಂಭವಾಗುತ್ತದೆ (ド ラ ゴ ン ボ ー ル Doragon Boru?), ಬಳಕೆದಾರ ಒಂದು ಆಶಯ ನೀಡುವ ಡ್ರ್ಯಾಗನ್ Shenlong ಕರೆಕಳುಹಿಸುವಂತಾಯಿತು ಇದು. ಪ್ರಯಾಣ ನಂತರ ಮಿತ್ರರಾಷ್ಟ್ರ ಆಗುತ್ತಾನೆ ಮರುಭೂಮಿಯ ಡಕಾಯಿತ Yamcha, ಅವರನ್ನು ಕಾರಣವಾಗುತ್ತದೆ; ಗೊಕು ತಿಳಿಯದೆ ಮದುವೆಯಾಗಲು ಒಪ್ಪಿಕೊಂಡರೆ ಯಾರಿಗೆ ಚಿ-ಚಿ,; ಮತ್ತು ಡ್ರ್ಯಾಗನ್ ಬಾಲ್ಗಳ ಹವಣಿಸುತ್ತಾನೆ ಸಿದ್ಧರಾಗುವುದಿಲ್ಲ, ಒಂದು ತುಂಟತನದ ಮನುಷ್ಯ ಪ್ರಪಂಚದ ಆಡಳಿತವನ್ನು ತನ್ನ ಇಚ್ಛೆಯನ್ನು ಪೂರೈಸಲು. ಗೊಕು ನಂತರ Tenkaichi Budokai ಹೋರಾಡಲು ಸಲುವಾಗಿ ಮಾರ್ಷಲ್ ಆರ್ಟ್ಸ್ ಮಾಸ್ಟರ್ ಕರಗಿದ ಹಿಮನದಿಯು ರಾಶಿ ಹಾಕಿದ ಮತ್ತು ಬೆಣಚುಗಲ್ಲುಗಳ ಸಣ್ಣ ದಿಬ್ಬ-Sen'nin ಅಡಿಯಲ್ಲಿ ಕಠಿಣ ತರಬೇತಿ ಪದ್ಧತಿಗಳು ಒಳಗಾಗುತ್ತದೆ (天下 一 武 道 会?, "ಸಧೃಡ ಹೆವೆನ್ಸ್ ಮಾರ್ಷಲ್ ಆರ್ಟ್ಸ್ ಪಂದ್ಯಾವಳಿಯಲ್ಲಿ ಅಡಿಯಲ್ಲಿ"). Kuririn ಎಂಬ ಸನ್ಯಾಸಿ ತನ್ನ ತರಬೇತಿ ಪಾಲುದಾರ ಪ್ರತಿಸ್ಪರ್ಧಿ ಆಗುತ್ತದೆ, ಆದರೆ ಶೀಘ್ರದಲ್ಲೇ ಉತ್ತಮ ಸ್ನೇಹಿತರಾಗುತ್ತಾರೆ. ಪಂದ್ಯಾವಳಿಯ ನಂತರ, ಡ್ರ್ಯಾಗನ್ ಬಾಲ್ ಗೊಕು ಹುಡುಕಾಟಗಳು ತನ್ನ ಅಜ್ಜ ರೆಡ್ ರಿಬ್ಬನ್ ಸೈನ್ಯ ಮತ್ತು ಅದರ ನೇಮಕ ಹಂತಕ Taopaipai ಅವನನ್ನು ಬಿಟ್ಟು ಬಹುತೇಕ ಏಕಾಂಗಿಯಾಗಿ ಸೋಲಿಸುತ್ತಾನೆ. ಆ ಬಳಿಕ ಗೊಕು ಭವಿಷ್ಯವಾದಿಯ ಬಾಬಾ Uranai ನ ಕಾದಾಳಿಗಳು ಸೋಲಿಸಲು ಮತ್ತು ತನ್ನ Taopaipai ಕೊಲ್ಲಲ್ಪಟ್ಟರು ಸ್ನೇಹಿತರಿಗೆ ಪುನಶ್ಚೇತನಕ್ಕೆ ಕಳೆದ ಡ್ರ್ಯಾಗನ್ ಬಾಲ್ ಪತ್ತೆ ಹೊಂದಲು ಅವನ ಸ್ನೇಹಿತರು ಮತ್ತೆ ಸೇರಿಕೊಳ್ಳುತ್ತಾನೆ. Tenkaichi Budokai ಮೂರು ವರ್ಷಗಳ ನಂತರ ಗೊಕು ಮತ್ತು ಅವನ ಮೈತ್ರಿ ಕರಗಿದ ಹಿಮನದಿಯು ರಾಶಿ ಹಾಕಿದ ಮತ್ತು ಬೆಣಚುಗಲ್ಲುಗಳ ಸಣ್ಣ ದಿಬ್ಬ-Sen'nin ವೈರಿ ಮತ್ತು Taopaipai ಸಹೋದರ Tsuru-Sen'nin, ಮತ್ತು ಅವರ ವಿದ್ಯಾರ್ಥಿಗಳು Tenshinhan ಮತ್ತು Chaozu ವಿರೋಧಿಸುತ್ತಾರೆ. Kuririn ಪಂದ್ಯಾವಳಿಯ ನಂತರ ಸಾಯುತ್ತಾನೆ ಮತ್ತು ಗೊಕು ಕೆಳಗೆ ಟ್ರ್ಯಾಕ್ ಮತ್ತು ಅವರ ಕೊಲೆಗಾರ, ಪಿಕೊಲೊ Daimao ಪರಾಭವಗೊಂಡಿತು. ಸಮುರಾಯ್ Yajirobe ಅವರು ಚಿಕಿತ್ಸೆ ಮತ್ತು ಒಂದು ಸಾಮರ್ಥ್ಯದ ವರ್ಧನೆಯನ್ನು ಪಡೆಯುತ್ತಾನೆ ಸನ್ಯಾಸಿ ಕರಿನ್, ಗೊಕು ತೆಗೆದುಕೊಳ್ಳುತ್ತದೆ. ಏತನ್ಮಧ್ಯೆ, ಪಿಕೊಲೊ ಎರಡೂ ತಮ್ಮ ಸಾವಿಗೆ ಕರಗಿದ ಹಿಮನದಿಯು ರಾಶಿ ಹಾಕಿದ ಮತ್ತು ಬೆಣಚುಗಲ್ಲುಗಳ ಸಣ್ಣ ದಿಬ್ಬ-Sen'nin ಮತ್ತು Chaozu ಹೋರಾಡುತ್ತಾನೆ, ಮತ್ತು Shenlong ನಾಶ ಮಾಡುವ ಮುನ್ನ ತಮ್ಮ ಯೌವನದ ಪಡೆಯಲು ಡ್ರ್ಯಾಗನ್ ಬಾಲ್ಗಳ ಬಳಸುತ್ತದೆ. ಗೊಕು ನಂತರ, ಕೇವಲ ಸಾಯುವ ಮೊದಲು ತನ್ನ ಮಗ / ಪುನರ್ಜನ್ಮ ಪಿಕೊಲೊ ಸ್ಪಾವ್ನ್ಸ್ ಯಾರು ಪಿಕೊಲೊ Daimao, ಕೊಲ್ಲುತ್ತಾನೆ. ಕರಿನ್ ನಂತರ Shenlong ಪುನಃಸ್ಥಾಪಿಸಲು ತನ್ನ ಹಾಳಾದ ಸ್ನೇಹಿತರು ಪುನಶ್ಚೇತನಕ್ಕೆ ಕಮಿ-ಸಾಮ, ಡ್ರ್ಯಾಗನ್ ಬಾಲ್ಗಳ ಮೂಲ ನಿರ್ಮಾಪಕರುಗಳಿಗೆ, ಗೊಕು ನಿರ್ದೇಶಿಸುತ್ತದೆ. ಗೊಕು ಮತ್ತೊಮ್ಮೆ ಅವರು ಸೂಕ್ಷ್ಮವಾಗಿ ಅವಳನ್ನು ಮದುವೆಯಾಗಲು ತಮ್ಮ ಭರವಸೆಯನ್ನು ಉಳಿಸಿಕೊಳ್ಳುವಂತೆ ಚಿ-ಚಿ ಜೊತೆ ಬಿಟ್ಟು ಮೊದಲು ಪಿಕೊಲೊ ವಿರುದ್ಧ ಗೆಲ್ಲುತ್ತದೆ ಅಲ್ಲಿ Tenkaichi Budokai, ತನ್ನ ಸ್ನೇಹಿತರೊಂದಿಗೆ, ಒಗ್ಗೂಡಿಸುವ ಮುಂದಿನ ಮೂರು ವರ್ಷಗಳ ಕಾಲ ಕಮಿ ಅಡಿಯಲ್ಲಿ ತರಬೇತಿ. ಐದು ವರ್ಷಗಳ ನಂತರ, ಗೊಕು ತನ್ನ ಮಗ ಗೋಹನ್ ಗೆ ಯುವ ವಯಸ್ಕರ ಮತ್ತು ತಂದೆ Raditz ಭೂಮಿಯ ರಂದು ಬಂದಾಗ, ಅವರ ತಮ್ಮ 'Kakarrot' ಗೊಕುವಿನ ಗುರುತಿಸುತ್ತದೆ ಮತ್ತು ಅವರು ಸುಮಾರು ಗತಿಸಿದ ಭೂಮ್ಯತೀತ ಜನಾಂಗದ ಸದಸ್ಯರು Saiyans ಕರೆಯಲಾಗುತ್ತದೆ ಅವನಿಗೆ ತಿಳಿಸುತ್ತದೆ (サ イ ヤ人 ಅವರು ತೀವ್ರ ತಲೆಗೆ ಪೆಟ್ಟು ತಗುಲಿತು ಮತ್ತು ಅವರ ಮಿಷನ್ ಎಲ್ಲಾ ಮೆಮೊರಿ ಕಳೆದುಕೊಂಡ ರವರೆಗೆ ಅವರಿಗೆ ಭೂಮಿಯ ವಶಪಡಿಸಿಕೊಳ್ಳಲು ಗೊಕು ಕಳುಹಿಸಿದ Saiya-ಜಿನ್?),. ಗೊಕು ಪಿಕೊಲೊ ಮಿಷನ್, ಕಡೆ ಮುಂದುವರಿಸಲು ನಿರಾಕರಿಸಿ, ಮತ್ತು Raditz ಸೋಲಿಸಲು ತನ್ನ ಜೀವನದ ತ್ಯಾಗ. ಅವರು ಆಕ್ರಮಣ ಕುರಿಯ ಮೃದುಚರ್ಮ ಮತ್ತು ವೆಗೆಟಾದಿಂದ ಭೂಮಿಯ ಉಳಿಸಲು ಡ್ರ್ಯಾಗನ್ ಬಾಲ್ಗಳ ಪುನಶ್ಚೇತನ ರವರೆಗೆ ಮರಣಾನಂತರದ ಗೊಕು ಉತ್ತರ Kaiō ಅಡಿಯಲ್ಲಿ ತರಬೇತಿ. ಯುದ್ಧದಲ್ಲಿ Yamcha, Chaozu, Tenshinhan, ಮತ್ತು ಪಿಕೊಲೊ ಕೊಲ್ಲಲ್ಪಟ್ಟು, ಮತ್ತು ಡ್ರ್ಯಾಗನ್ ಬಾಲ್ಗಳ ಅಸ್ತಿತ್ವ ಕಳೆದುಕೊಳ್ಳುತ್ತದೆ. Kuririn ಮತ್ತು ಗ್ಯಾಲಕ್ಸಿಯ ಕ್ರೂರ Freeza ಗ್ರಹದ Namek ಮೇಲೆ ಡ್ರ್ಯಾಗನ್ ಬಾಲ್ಗಳ ಮತ್ತೊಂದು ತಿಳಿಯುವುದಾದರೆ (ナ メ ッ ク 星? Namekku-ಸೆಯಿ), ಬುಲ್ಮಾ, ಗೋಹನ್, ಮತ್ತು Kuririn ಹುಡುಕಾಟ ಮರುಕ್ಷಣವೇ ಅವರ ಸ್ನೇಹಿತರು ಪುನಶ್ಚೇತನ ಮತ್ತು ಮಾಡಲು ತರುವಾಯ ಭೂಮಿಯ ಡ್ರ್ಯಾಗನ್ ಬಾಲ್ಗಳ, ಅನೇಕ ಕದನಗಳ ಕಾರಣವಾಗುತ್ತದೆ Freeza ನ ಗುಲಾಮರನ್ನು ಮತ್ತು ವೆಗೆಟಾನ ಜೊತೆ, ನಾಯಕರು ಜೊತೆಗೆ ನಂತರದ ನಿಂತಿರುವ Ginyu ಫೋರ್ಸ್, ಕೂಲಿ ಒಂದು ತಂಡದ ಹೋರಾಡಲು. ಗೊಕು ಪುರಾಣ ಸೂಪರ್ ಸೈಯಾನ್ (超 サ イ ヤ 人 ಸುಪಾ Saiya-ಜಿನ್?) ಆಗಿ ರೂಪಾಂತರ ಮತ್ತು ಅವರನ್ನು ಸೋಲಿಸಿ ಮಾಡಿದಾಗ Freeza ದೀರ್ಘ ಯುದ್ಧದಲ್ಲಿ ಸ್ವತಃ ನಿಕಟ ಬರುತ್ತದೆ. ಆಂಡ್ರಾಯ್ಡ್ಸ್ ಒಂದು ಗುಂಪು (人造 人間 Jinzōningen ?, "ಕೃತಕ ಮಾನವರು") ಹಿಂದಿನ ರೆಡ್ ರಿಬ್ಬನ್ ಆರ್ಮಿ, ಡಾಕ್ಟರ್ Gero, ಸದಸ್ಯ ದಾಖಲಿಸಿದವರು ಗೊಕು ವಿರುದ್ಧ ಸೇಡು ತೀರಿಸುವ ಉದ್ದೇಶ, ಮೂರು ವರ್ಷಗಳ ನಂತರ ಕಾಣಿಸಿಕೊಳ್ಳುತ್ತವೆ. ಈ ಸಮಯದಲ್ಲಿ, ಒಂದು ದುಷ್ಟ ಜೀವನ ರೂಪ ಸೆಲ್ ಸಹ ಹೊರಹೊಮ್ಮುತ್ತದೆ ಮತ್ತು, ತನ್ನ ಸಾಧಿಸಲು ಆಂಡ್ರಾಯ್ಡ್ಸ್ ಎರಡು ಹೀರಿಕೊಂಡ ನಂತರ "ಪರಿಪೂರ್ಣ ರೂಪ," ಮುಖ್ಯಪಾತ್ರಗಳನ್ನು ಸವಾಲು ತನ್ನ ಹೋರಾಟದ ಪಂದ್ಯಾವಳಿಯಲ್ಲಿ ಹೊಂದಿದೆ ಎಂದು. ಗೊಕು ಯಾವುದೇ ಪ್ರಯೋಜನವಾಗಲಿಲ್ಲ ತನ್ನ ಜೀವನ ತ್ಯಾಗ ನಂತರ, ಗೋಹನ್ ಸೆಲ್ ಸೋಲಿಸಿ ತನ್ನ ತಂದೆ avenges. ಏಳು ವರ್ಷಗಳ ನಂತರ, ಗೊಕು, ಸಂಕ್ಷಿಪ್ತವಾಗಿ ಒಂದು ದಿನ ಭಾಷೆಯನ್ನು ಪುನಶ್ಚೇತನ, ಮತ್ತು ಅವರ ಸಹಯೋಗಿಗಳ ಮಜೀನ್ ಬೂ ವಿರುದ್ಧ ಹೋರಾಟ ತೆಗೆದುಕೊಳ್ಳಲಾಗುವುದು. ವಿನಾಶ ಮತ್ತು ಭೂಮಿಯ ಮರು ಸೃಷ್ಟಿ ಸೇರಿದಂತೆ ಹಲವಾರು ಯುದ್ಧಗಳಲ್ಲಿ, ನಂತರ ಗೊಕು ಒಂದು ಗೆಂಕಿ-ಡಾಮ (ಭೂಮಿಯ ಮೇಲಿರುವ ಎಲ್ಲಾ ಬುದ್ಧಿವಂತ ಜೀವಿಗಳು ಪಡೆದ ಶುದ್ಧ ಶಕ್ತಿ ಗೋಲವನ್ನು) ಜೊತೆ ಬೂ ಹಾಳುಮಾಡಿ ಅವರಿಗೆ ಅವತರಿಸುವ ಮಾಡಲು ಬಯಸುತ್ತಾನೆ "ಉತ್ತಮ ವ್ಯಕ್ತಿ." ಹತ್ತು ವರ್ಷಗಳ ನಂತರ, ಮತ್ತೊಂದು Tenkaichi Budokai ನಲ್ಲಿ ಗೊಕು ಬೂ ಮಾನವ ಪುನರ್ಜನ್ಮ Oob ಭೇಟಿಯಾಗುತ್ತಾನೆ. ಪಂದ್ಯಾವಳಿಯ ಅಪೂರ್ಣ ಬಿಟ್ಟು ಗೊಕು ಭೂಮಿಯ ಹೊಸ ರಕ್ಷಕ ಎಂದು ಅವರಿಗೆ ತರಬೇತಿ Oob ಜೊತೆ ಮೂಡಿಸಿತ್ತು. {{Unreferenced}} {{Interwikineeded}} [[ವರ್ಗ:ಆಟಿಕೆಗಳು]] mhpomvubexkj9k6wzmwsexe54gbyqzl ಆಲಿಕಲ್ಲು 0 79055 1376446 1337184 2026-07-08T04:39:07Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376446 wikitext text/x-wiki [[File:Granizo.jpg|thumb|A large hailstone, about 6&nbsp;cm (2.4&nbsp;in) in diameter]] '''ಆಲಿಕಲ್ಲು''' ಪದರುಗಟ್ಟಿದ ಮೋಡಗಳಿಂದ (ಕ್ಯೊಮುಲೋ ನಿಂಬಸ್ ಕ್ಲೌಡ್ಸ್) ಕೆಳಗೆ ಬೀಳುವ ಹಿಮಗಡ್ಡೆಯ ಸಣ್ಣ ಉಂಡೆಗಳು (ಹೇಲ್). ==ಉತ್ಪನ್ನವಾಗುವ ಸನ್ನಿವೇಶಗಳು== [[File:Hailstones.jpg|thumb|210px|right|Hailstones ranging in size from few millimetres to over a centimetre in diameter.]] [[File:Hagelkorn mit Anlagerungsschichten.jpg|thumb|right|275px|Large hailstone with concentric rings]] ಹವಾಶಾಸ್ತ್ರದ ಪ್ರಕಾರ ಆಲಿಕಲ್ಲು ಉತ್ಪನ್ನವಾಗುವ ಸನ್ನಿವೇಶಗಳು ಮೂರು : 1. ಕೆಳಮಟ್ಟದಲ್ಲಿ ತೇವಪೂರಿತ ಬಿಸಿಗಾಳಿ : 2. ಉನ್ನತ ಎತ್ತರಗಳವರೆಗೆ (50,000' ಗಳನ್ನೂ ಮೀರಿ) ವ್ಯಾಪಿಸಿರುವ ಸಿಡಿಲಿನಿಂದ ಕೂಡಿದ ಬಿರುಗಾಳಿ ; 3. ನೆಲದಿಂದ 10,000' - 12,000' ಎತ್ತರದಲ್ಲಿ ಹಿಮಬಿಂದು (ಫ್ರೀಸಿಂಗ್ ಪಾಯಿಂಟ್). ಹಿಮ ಮತ್ತು ನೀರು ಇವುಗಳ ಪರ್ಯಾಯ ಮಿಶ್ರಣದಿಂದ ಆಲಿಕಲ್ಲು ಬೆಳೆದು ವೃದ್ಧಿಯಾಗಿ ಹರಳುಗಟ್ಟುವುದು. [[ಗುಡುಗು]], [[ಬಿರುಗಾಳಿ]]ಯಿಂದ ಕೂಡಿದ ಮಳೆಯಲ್ಲಿ ಒಮ್ಮೊಮ್ಮೆ ಆಲಿಕಲ್ಲುಗಳು ಬೀಳುತ್ತವೆ. ರೂಢಿಯಲ್ಲಿ ಇಂಥ ಮಳೆಯನ್ನು ಕಲ್ಮಳೆ ಎನ್ನುತ್ತಾರೆ. ಆಲಿಕಲ್ಲಿನ ಆಕಾರ ವಿವಿಧ. ಎರಡು ಪೌಂಡ್ ತೂಕದವನ್ನೂ ಕಂಡವರಿದ್ದಾರೆ. ತೇವಾಂಶವುಳ್ಳ ಗಾಳಿ ಶೀಘ್ರವಾಗಿ ಮೇಲಕ್ಕೇರುವುದರಿಂದ ಆಲಿಕಲ್ಲುಗಳು ಉತ್ಪತ್ತಿಯಾಗುತ್ತವೆ. ನೀರಿನ ಹನಿಗಳು ಹೆಪ್ಪುಗಟ್ಟಿ ನೀರಿನಲ್ಲಿ ತೇವಾಂಶ ಹೆಚ್ಚಿದಂತೆಲ್ಲ ಇವುಗಳ ಗಾತ್ರ ಮತ್ತು ತೂಕ ಹೆಚ್ಚುತ್ತವೆ. ತೂಕ ಹೆಚ್ಚಿದಾಗ ಮೇಲಕ್ಕೆ ಏರಿ ಹೋಗಲು ಸಾಧ್ಯವಿಲ್ಲದೆ ಕೆಳಕ್ಕೆ ಬೀಳುತ್ತವೆ.ಕೆಳಕ್ಕೆ ಬೀಳುವಾಗ ಗಾಳಿಯಲ್ಲಿನ ತೇವಾಂಶವನ್ನು ಹೀರಿ ಇವುಗಳ ಗಾತ್ರ ಇನ್ನೂ ಹೆಚ್ಚಬಹುದು. ==ಪರಿಣಾಮಗಳು== ಆಲಿಕಲ್ಲಿನಿಂದ ಕೂಡಿದ ಬಿರುಗಾಳಿಯ ಮಳೆ ಬೆಳೆಗಳಿಗೆ ವಿಪರೀತ ನಷ್ಟವನ್ನುಂಟುಮಾಡುತ್ತದೆ. [[ಮಾವು]] ಮುಂತಾದ ಹಣ್ಣುಗಳು ಕೊಳೆಯುತ್ತವೆ; ಕಾಯಿಗಳು ಉದುರಿಹೋಗುತ್ತವೆ. ಕುಂಬಳ ಮೊದಲಾದುವು ಕೆಡುತ್ತವೆ. ಕೆಲವು ವೇಳೆ ಈ ಮಳೆಗೆ ಸಿಕ್ಕಿಹಾಕಿಕೊಂಡ [[ಪ್ರಾಣಿ]]ಗಳು ಮತ್ತು ಜನರು ಸಾಯುವುದೂ ಉಂಟು. ಸಾಮಾನ್ಯವಾಗಿ ಆಲಿಕಲ್ಲು ಹೆಸರಿಗೆ ತಕ್ಕಂತೆ ಕಲ್ಲಿನಂತಿರುತ್ತಾದರೂ ಹಿಮದ ಹರಳುಗಳಿಂದ ಕೂಡಿದ ಮೃದು ಆಲಿಕಲ್ಲು ಅನೇಕವೇಳೆ ಹಿಮವನ್ನು ಹೋಲುತ್ತದೆ. ==ಬಾಹ್ಯ ಸಂಪರ್ಕಗಳು== * [http://www.hailtrends.com Hail Storm Research Tools] {{Webarchive|url=https://web.archive.org/web/20220202164800/http://www.hailtrends.com/ |date=2022-02-02 }} * [http://www.ucar.edu/communications/factsheets/Hail.html Hail Factsheet] {{Webarchive|url=https://web.archive.org/web/20091015141754/http://www.ucar.edu/communications/factsheets/Hail.html |date=2009-10-15 }} * [http://www.ncdc.noaa.gov/billions U.S. Billion-dollar Weather and Climate Disasters] {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಲಿಕಲ್ಲು}} == ಉಲ್ಲೇಖಗಳು == <references /> {{Unreferenced}} {{Interwikineeded}} [[ವರ್ಗ:ಪರಿಸರ]] [[ವರ್ಗ:ಹವಾಮಾನ]] pskl8b5crwgqb6z5uwcz4pcv1flwk5o ಅಂಬರೀಷ 0 84661 1376437 1333960 2026-07-07T19:02:22Z InternetArchiveBot 69876 Rescuing 2 sources and tagging 0 as dead.) #IABot (v2.0.9.5 1376437 wikitext text/x-wiki '''ಅಂಬರೀಷ''': ಹಿಂದೂ ಪುರಾಣಗಳಲ್ಲಿ ಅವತರಿಸುವ ರಾಜರುಗಳಲ್ಲಿ ಮುಖ್ಯನಾದವ. ತನ್ನ ಸತ್ಯ, ದಾನಗುಣದಿಂದ ಕೀರ್ತಿ ಪಡೆದ ರಾಜ. [[File:Ambarisa offers the youth Sunahsepha in sacrifice.jpg|thumb|Another king Ambarisa (king Rama ancestor) offers the youth [[Sunahshepa]] in sacrifice.]] ==ಹುಟ್ಟುವಳಿ== ಇಕ್ಷ್ವಾಕು ವಂಶದ ನಭಗ ರಾಜನ ಮಗನಾಗಿ ಜನಿಸಿದ ಅಂಬರೀಷ, ಬಾಲ್ಯದಿಂದಲೇ ಸತ್ಯ ನಿಷ್ಠೆಯನ್ನು ಅಳವಡಿಸಿಕೊಂಡಿರುತ್ತಾನೆ. ಅಂಬರೀಷನಿಗೆ ರಮಾಕಾಂತ, ಮುಚುಕುಂದರೆಂಬ ತಮ್ಮಂದಿರೂ, ಶುನಃಶೇಪನೆಂಬ ಮಗನೂ ಇರುತ್ತಾನೆ. .<ref name="p1">Pargiter, F.E. (1972) [1922]. ''Ancient Indian Historical Tradition'', Delhi: Motilal Banarsidass, p.92.</ref> ಅಂಬರೀಷನು ಏಳು ದಿನಗಳಲ್ಲಿ ಭೂಮಿಯನ್ನು ಗೆಲ್ಲುತ್ತಾನೆ ಎಂಬುದು ಐತಿಹ್ಯ.<ref>{{cite book|title=India through the ages|last=Gopal|first=Madan|year= 1990| page= 66|editor=K.S. Gautam|publisher=Publication Division, Ministry of Information and Broadcasting, Government of India}}</ref> ==ಆಳ್ವಿಕೆ== ಮಹಾವಿಷ್ಣುವಿನ ಭಕ್ತನಾಗಿ ವೃತ-ವಿಧಿಗಳನ್ನೂ, ತನ್ನ ರಾಜಧಾನಿ ಅಯೋಧ್ಯೆಯನ್ನೂ ಅಂಬರೀಷನು ಯುಕ್ತ ರೀತಿಯಿಂದ ಪಾಲಿಸುತ್ತಾ ಇರುತ್ತಾನೆ. ==ಭಗವತ ಪುರಾಣದಲ್ಲಿ ಅಂಬರೀಷ== ಭಗವತ ಪುರಾಣದ 9ನೇ ಸ್ಕಂದದ ಉಲ್ಲೇಖದಂತೆ, ವಿಷ್ಣು ಭಕ್ತನಾದ ಅಂಬರೀಷ, ಸದಾ ಸತ್ಯವನ್ನು ನುಡಿಯುವ ಗುಣ ಹೊಂದಿರುತ್ತಾನೆ. ಪರಮಭಾಗವತನಾದ ಅಂಬರೀಷನು ಏಳು ದ್ವೀಪಗಳಿಂದ ಕೂಡಿದ ಅಖಂಡಭೂಮಂಡಲಕ್ಕೂ ಅವನು ಒಡೆಯನಾಗಿದ್ದನು. ಎಷ್ಟು ವೆಚ್ಚ ಮಾಡಿದರೂ ಮುಗಿಯದಿದ್ದ ಅಪಾರವಾದ ಐಶ್ವರ್ಯವನ್ನೂ ಎಣೆಯಿಲ್ಲದ ವೈಭವವನ್ನೂ ಅಂಬರೀಷನು ಹೊಂದಿದ್ದನು. ಸಾಮಾನ್ಯ ಮನುಷ್ಯರಿಗೆ ಅತಿದುರ್ಲಭವೆನಿಸಿದ್ದ ಅತುಲೈಶ್ವರ್ಯವನ್ನೂ ಅಪಾರವಾದ ಭೋಗಸಾಮಗ್ರಿಗಳನ್ನೂ ಹೊಂದಿದ್ದರೂ ಕೂಡ ರಾಜನು ಅವೆಲ್ಲವನ್ನೂ ಕನಸಿನಂತೆ ಭಾವಿಸಿದ್ದನು. ಯಾವ ವೈಭವದಿಂದ ಮತ್ತು ಸಂಪತ್ತಿನಿಂದ ಮನುಷ್ಯನು ತಮೋಗುಣದಲ್ಲಿ ಮುಳುಗಿ ಅಹಂಕಾರ-ಮಮಕಾರಗಳನ್ನು ಹೊಂದುವನೋ ಅಂತಹ ವೈಭವವೂ ಒಂದು ದಿನ ನಾಶವಾಗುವುದೆಂಬುದನ್ನು ಅಂಬರೀಷನು ತಿಳಿದಿದ್ದನು. ಭಗವಂತನಾದ ವಾಸುದೇವನಲ್ಲಿಯೂ ಮತ್ತು ಅವನ ಭಕ್ತರಲ್ಲಿಯೂ ಅಂಬರೀಷನಿಗೆ ಅತ್ಯಾದರವಿದ್ದಿತು. ಭಗವಂತನಲ್ಲಿ ಅನನ್ಯ ಭಕ್ತಿಯನ್ನೂ ಅವನ ಭಕ್ತರಲ್ಲಿ ಅತ್ಯಾದರವನ್ನೂ ಅಂಬರೀಷನು ಹೊಂದಿದ ನಂತರ ಅತುಲೈಶ್ವರ್ಯಗಳಿಂದಲೂ ಭೋಗವೈಭವಗಳಿಂದಲೂ ಕೂಡಿರುವ ಈ ವಿಶ್ವವನ್ನು ಒಂದು ಮಣ್ಣು ಹೆಂಟೆಗೆ ಸಮಾನವಾಗಿ ಕಂಡನು. ಅಂಬರೀಷನು ತನ್ನ ಮನಸ್ಸನ್ನು ಭಗವಂತನಾದ ಶ್ರೀಕೃಷ್ಣನ ಪಾದಾರವಿಂದಗಳಲ್ಲಿ ಲೀನಗೊಳಿಸಿದ್ದನು. ಅವನ ಮಾತುಗಳೆಲ್ಲವೂ ವೈಕುಂಠನ ಅನಂತಗುಣಗಳ ವರ್ಣನೆಯೇ ಆಗಿದ್ದುವು. ಶ್ರೀಕೃಷ್ಣನ ದಿವ್ಯಚರಿತ್ರೆಯ ಕೀರ್ತನೆಯನ್ನು ಬಿಟ್ಟು ಅವನು ಬೇರೆ ಮಾತುಗಳನ್ನೇ ಆಡುತ್ತಿರಲಿಲ್ಲ. ಕೈಗಳನ್ನು ಶ್ರೀಹರಿಯ ಮಂದಿರಗಳನ್ನು ಗುಡಿಸಲು ಮತ್ತು ತೊಳೆಯಲು ಮೀಸಲಾಗಿಟ್ಟಿದ್ದನು. ಅಚ್ಯುತನ ಮಂಗಳಮಯವಾದ ಕಥೆಗಳನ್ನೂ ಕೀರ್ತನಗಳನ್ನೂ ಕೇಳಲು ಕಿವಿಗಳನ್ನು ಮೀಸಲಾಗಿಟ್ಟಿದ್ದನು. ಮುಕುಂದನ ವಿಗ್ರಹಗಳನ್ನೂ ದೇವಸ್ಥಾನಗಳನ್ನೂ ನೋಡುವ ಸಲುವಾಗಿ ಕಣ್ಣುಗಳನ್ನು ಮೀಸಲಾಗಿಟ್ಟಿದ್ದನು. ಭಗವದ್ಭಕ್ತರಾದ ಸಾಧುಗಳ ಅಂಗಸ್ಪರ್ಶಕ್ಕಾಗಿ ಸ್ಪರ್ಶಸುಖವನ್ನು ಕೊಡುವ ಚರ್ಮವನ್ನು ಮೀಸಲಾಗಿಟ್ಟಿದ್ದನು. ದಯಾಮಯನಾದ ಭಗವಂತನ ಚರಣಕಮಲಗಳಲ್ಲಿ ಬಿದ್ದಿರುವ ತುಳಸಿಯನ್ನು ಆಘ್ರಾಣಿಸಲು ಮೂಗನ್ನು ಮೀಸಲಾಗಿಟ್ಟಿದ್ದನು. ಭಗವಂತನಿಗೆ ಅರ್ಪಿಸಿದ ಪ್ರಸಾದ ಸೇವನೆಗಾಗಿ ನಾಲಿಗೆಯನ್ನು ಮೀಸಲಾಗಿಟ್ಟಿದ್ದನು. ಭಗವಂತನ ದಿವ್ಯಕ್ಷೇತ್ರಗಳ ಯಾತ್ರೆಯನ್ನು ಮಾಡುವ ಸಲುವಾಗಿ ಅಂಬರೀಷನ ಪಾದಗಳು ಮೀಸಲಾಗಿದ್ದುವು. ಹೃಷಿಕೇಶನ ದಿವ್ಯಪಾದಗಳನ್ನು ವಂದಿಸುವುದಕ್ಕಾಗಿ ಶಿರಸ್ಸು ಮೀಸಲಾಗಿ ಇಡಲ್ಪಟ್ಟಿದ್ದಿತು. ಭಗವಂತನ ದಾಸ್ಯಮಾಡಬೇಕೆಂಬುದೇ ಅವನ ಮುಖ್ಯಕಾಮನೆಯಾಗಿದ್ದಿತು. ಆ ದಾಸ್ಯವೂ ಯಾವುದಾದರೂ ಕಾಮ್ಯವಸ್ತುಗಳನ್ನು ಪಡೆದು ಕೊಳ್ಳುವುದಕ್ಕಾಗಿ ಅಲ್ಲ. ಅದು ನಿಷ್ಕಾಮದಾಸ್ಯ. ಭಗವಂತನ ಪ್ರೀತ್ಯರ್ಥವಾಗಿ ದಾಸ್ಯಕಾಮನೆ. ಉತ್ತಮಕೀರ್ತಿಯುಳ್ಳ ಭಗವದ್ಭಕ್ತರನ್ನು ಅವನ ಪ್ರೀತಿಯು ಆಶ್ರಯಿಸಿದ್ದಿತು. ಶ್ರೀಕೃಷ್ಣನ ಭಕ್ತರಲ್ಲಿ ಅಂಬರೀಷನಿಗೆ ಅಪಾರವಾದ ಪ್ರೀತಿಯಿದ್ದಿತು. ಹೀಗೆ ಅಂಬರೀಷನು ತನ್ನ ಸಕಲಕರ್ಮಕಲಾಪಗಳನ್ನೂ ಯಜ್ಞ ಪುರುಷನಾದ, ಇಂದ್ರಿಯಾತೀತನಾದ ಭಗವಂತನ ಸೇವೆಯಲ್ಲಿ ತೊಡಗಿಸಿ ಭಗವಂತನನ್ನೇ ಸರ್ವಸ್ವರೂಪನೆಂದೂ ಸರ್ವಾತ್ಮನೆಂದೂ ಭಾವಿಸಿ, ಬ್ರಾಹ್ಮಣರ ಆಜ್ಞೆಗೆ ಅನುಸಾರವಾಗಿ ಈ ಭೂಮಂಡಲವನ್ನು ಶಾಸನ ಮಾಡುತ್ತಿದ್ದನು. ಅಂಬರೀಷನು ಸರಸ್ವತೀನದಿಯ ಪ್ರವಾಹಕ್ಕೆ ಎದುರಾಗಿದ್ದ ಮರುಭೂಮಿಯಲ್ಲಿ ವಸಿಷ್ಠ, ಅಸಿತ, ಗೌತಮ-ಇವರೇ ಮೊದಲಾದ ಋತ್ವಿಜರ ಸಮ್ಮುಖದಲ್ಲಿ ಬಹುದಕ್ಷಿಣೆಗಳುಳ್ಳ, ಸರ್ವಾಂಗಪರಿಪೂರ್ಣವಾದ ಹಲವಾರು ಅಶ್ವಮೇಧಯಾಗಗಳನ್ನು ಮಾಡಿ ಯಜ್ಞಪುರುಷನಾದ ಶ್ರೀಕೃಷ್ಣನನ್ನು ಆರಾಧಿಸಿದನು. ಅಂಬರೀಷನು ಮಾಡಿದ ಯಜ್ಞದಲ್ಲಿ ದೇವತೆಗಳೊಡನೆ ಸದಸ್ಯರೂ ಋತ್ವಿಜರೂ ಮತ್ತು ಜನಗಳೂ ಕುಳಿತಿದ್ದರು. ಎಲ್ಲರೂ ಸುಂದರವಾದ ವಸ್ತ್ರಗಳನ್ನು ಧರಿಸಿದ್ದರಿಂದಲೂ, ಸುಂದರವಾದ ರೂಪವುಳ್ಳವ ರಾಗಿದ್ದುದರಿಂದಲೂ, ರೆಪ್ಪೆಯಾಡದಿದ್ದ ಸಮಯದಲ್ಲಿ ದೇವತೆಗಳಂತೆಯೇ ಸಮಾನರೂಪರಾಗಿ ಪ್ರಕಾಶಿಸುತ್ತಿದ್ದರು. ಅಂಬರೀಷನ ಪ್ರಜೆಗಳು, ಮಹಾತ್ಮರು ಹಾಡುತ್ತಿದ್ದ ಭಗವಂತನ ಉತ್ತಮಚರಿತ್ರೆಗಳನ್ನು ಭಕ್ತಿ ಭಾವದಿಂದ ಕೇಳುತ್ತಿದ್ದರು ಮತ್ತು ಶ್ರೀಹರಿಯ ಅನಂತಾನಂತಗುಣಗಳನ್ನು ಗಾನಮಾಡುತ್ತಿದ್ದರು. ಹೀಗೆ ಭಗವದ್ಭಕ್ತಿಯಲ್ಲಿ ಮುಳುಗಿಹೋಗಿದ್ದ ಅವರಿಗೆ ದೇವತೆಗಳಿಗೆ ಅತ್ಯಂತಪ್ರಿಯವಾದ ಸ್ವರ್ಗಸುಖವೂ ಬೇಕಾಗಲಿಲ್ಲ. ಅಂಬರೀಷನ ಪ್ರಜೆಗಳು ನಿತ್ಯ-ನಿರಂತರವಾಗಿ ತಮ್ಮ ಹೃದಯಗುಹೆಯಲ್ಲಿ ಶ್ರೀಕೃಷ್ಣನನ್ನು ಕಾಣುತ್ತಿದ್ದರು. ಆದುದರಿಂದಲೇ ಅವರಿಗೆ ಸಿದ್ಧರಿಗೂ ದುರ್ಲಭವಾದ ಅಣಿಮಾದಿ ಅಷ್ಟೆಶ್ವರ್ಯಗಳೂ ಹರ್ಷವನ್ನುಂಟುಮಾಡು ತ್ತಿರಲಿಲ್ಲ. ಆತ್ಮಾನಂದದ ಮುಂದೆ ಎಲ್ಲ ವಸ್ತುಗಳೂ ಅವರಿಗೆ ತುಚ್ಛವಾಗಿ ಕಾಣುತ್ತಿದ್ದುವು. ಹೀಗೆ ಅಂಬರೀಷ ಮಹಾರಾಜನು ಭಕ್ತಿಯೋಗದಿಂದ ಕೂಡಿದ ತಪಸ್ಸಿನಿಂದಲೂ, ಸ್ವಧರ್ಮವಾದ ಪ್ರಜಾಪಾಲನೆಯಿಂದಲೂ, ಶ್ರೀಹರಿಯನ್ನು ಆರಾಧಿಸುತ್ತಿದ್ದನು. ಹರಿಯಲ್ಲಿಯೇ ಮನಸ್ಸನ್ನು ಸಂಪೂರ್ಣವಾಗಿ ನೆಲೆ ಗೊಳಿಸಿದ್ದ ಅಂಬರೀಷನು ಮೆಲ್ಲ-ಮೆಲ್ಲಗೆ ಸಮಸ್ತವಾದ ಸಂಗಗಳನ್ನೂ ದೂರೀಕರಿಸಿದನು. ಅರಮನೆಗಳು, ಪತ್ನಿ-ಪುತ್ರ-ಬಂಧುಗಳು, ಶ್ರೇಷ್ಠವಾದ ಆನೆಗಳು, ರಥ-ಕುದುರೆ-ಕಾಲಾಳುಗಳು, ಅಕ್ಷಯವಾದ ರತ್ನಾಭರಣಗಳು, ಆಯುಧಗಳು, ಅನಂತವಾದ ಭಂಡಾರಗಳು-ಇವುಗಳೆಲ್ಲವೂ ಅನಿತ್ಯವಾದು ವುಗಳೆಂದು ಭಾವಿಸಿ ಇವುಗಳೆಲ್ಲದರಿಂದಲೂ ವಿರಕ್ತನಾದನು. ಅಂಬರೀಷನ ಅನನ್ಯವಾದ ಮತ್ತು ಪ್ರೇಮಮಯವಾದ ಭಕ್ತಿಯಿಂದ ಸುಪ್ರೀತನಾದ ಶ್ರೀಹರಿಯು, ರಾಜನ ರಕ್ಷಣೆಗಾಗಿ-ವಿರೋಧಿಗಳಿಗೆ ಭಯಂಕರವಾದ, ನೃತ್ಯರಿಗೆ ರಕ್ಷಕವಾಗಿದ್ದ ಸುದರ್ಶನಚಕ್ರವನ್ನು ದಯಪಾಲಿಸಿದನು. ಅಂಬರೀಷ ಮಹಾರಾಜನ ಪತ್ನಿಯು ಕೂಡ ರಾಜನಂತೆಯೇ ಧರ್ಮಶೀಲಳಾಗಿಯೂ, ಸಂಸಾರದಿಂದ ವಿರಕ್ತಳಾಗಿಯೂ, ಭಕ್ತಿಪರಾಯಣೆಯಾಗಿಯೂ ಇದ್ದಳು. ಒಮ್ಮೆ ಮಹಾರಾಜನು ತನ್ನ ಪತ್ನಿಯೊಡನೆ ಶ್ರೀಕೃಷ್ಣನನ್ನು ಆರಾಧಿಸುವ ಸಲುವಾಗಿ ದ್ವಾದಶೀ ಪ್ರಧಾನವಾದ ಏಕಾದಶೀ ವ್ರತವನ್ನು ವರ್ಷ ಪರ್ಯಂತವಾಗಿ ಕೈಗೊಂಡನು. ವ್ರತವು ಪೂರ್ಣವಾದ ನಂತರ ಕಾರ್ತಿಕ ಮಾಸದಲ್ಲಿ ರಾಜನು ಮೂರು ರಾತ್ರಿಗಳು ಉಪವಾಸವಿದ್ದು, ಯಮುನಾ ನದಿಯಲ್ಲಿ ಸ್ನಾನಮಾಡಿ, ಮಧುವನದಲ್ಲಿ ಭಗವಂತನಾದ ಶ್ರೀಹರಿಯನ್ನು ಪೂಜಿಸಿದನು. ರಾಜನು ಮಹಾಭಿಷೇಕ ವಿಧಿಯಿಂದ ಸಮಸ್ತವಾದ ಪರಿಕರಗಳಿಂದಲೂ (ಪಂಚಾಮೃತವೇ ಮೊದಲಾದುವುಗಳಿಂದ) ಶ್ರೀಕೇಶವನನ್ನು ಅಭಿಷೇಚಿಸಿ ಕೇಶವನಲ್ಲಿಯೇ ಮನಸ್ಸನ್ನು ಲೀನಗೊಳಿಸಿ, ವಸ್ತ್ರಾಭರಣ-ಚಂದನಮಾಲೆಗಳಿಂದಲೂ, ಅರ್ಘ-ಪಾದ್ಯಾದಿಗಳಿಂದಲೂ ಶ್ರೀಭಗವಂತನನ್ನು ಪೂಜಿಸಿದನು. ಅಂತೆಯೇ ಮಹಾಭಾಗ್ಯಶಾಲಿಗಳಾದ ಸಿದ್ದಾರ್ಥರಾದ ಬ್ರಾಹ್ಮಣಶ್ರೇಷ್ಠರನ್ನೂ ಭಕ್ತಿಪೂರ್ವಕವಾಗಿ ಅರ್ಘ-ಪಾದ್ಯಾದಿಗಳಿಂದ ಸತ್ಕರಿಸಿದನು. ಬಳಿಕ ರಾಜನು ಬ್ರಾಹ್ಮಣರಿಗೆ ರುಚಿಕರವಾದ ಮತ್ತು ಗುಣವತ್ತರವಾದ ಭೋಜನವನ್ನು ಮಾಡಿಸಿ, ಸಮಲಂಕೃತವಾದ ಆರು ಕೋಟಿ ಗೋವುಗಳನ್ನು ಬ್ರಾಹ್ಮಣರಿಗೆ ದಾನವಾಗಿ ಕೊಟ್ಟನು. ಆ ಗೋವುಗಳ ಕೊಂಬುಗಳು ಸುವರ್ಣದಿಂದಲೂ ಕಾಲುಗಳು ಬೆಳ್ಳಿಯಿಂದಲೂ ಸಮಲಂಕೃತವಾಗಿದ್ದುವು. ಅವುಗಳಿಗೆ ಸುಂದರವಾದ ವಸ್ತ್ರಗಳನ್ನು ಹೊದ್ದಿಸಿದ್ದರು. ಅವೆಲ್ಲವೂ ಹೇರಳವಾಗಿ ಹಾಲು ಕೊಡುತ್ತಿದ್ದುವು. ಒಳ್ಳೆಯ ಸ್ವಭಾವದುವುಗಳಾಗಿದ್ದುವು. ಪಡ್ಡೆ ಹಸುಗಳಾಗಿದ್ದುವು. ಸುಂದರವಾಗಿದ್ದುವು. ಕರುಗಳ ಸಮೇತವಾಗಿದ್ದುವು. ಹಸುಗಳೊಡನೆ ಹಾಲು ಕರೆಯುವ ಪಾತ್ರೆಗಳನ್ನೂ ರಾಜನು ಬ್ರಾಹ್ಮಣರಿಗೆ ದಾನವಾಗಿ ಕೊಟ್ಟನು. ಇಂತಹ ಸುಂದರವಾದ ಅಸಂಖ್ಯಾತವಾದ ಗೋವುಗಳನ್ನು ಪಡೆದು ತಮ್ಮ ಕಾಮನೆಗಳನ್ನು ಪೂರೈಸಿಕೊಂಡ ಬ್ರಾಹ್ಮಣರಿಂದ ಅನುಜ್ಞೆಯನ್ನು ಪಡೆದು ಅಂಬರೀಷ ಮಹಾರಾಜನು ವ್ರತದ ಪಾರಣೆಗೆ ಸಿದ್ದನಾಗುತ್ತಿದ್ದನು. ಇದೇ ಸಮಯಕ್ಕೆ ಸರಿಯಾಗಿ ಶಾಪಕೊಡುವುದರಲ್ಲಿಯೂ ಮತ್ತು ವರಕೊಡುವುದರಲ್ಲಿಯೂ ಸಮರ್ಥರಾದ ದುರ್ವಾಸರು ಅತಿಥಿಯ ರೂಪದಲ್ಲಿ ರಾಜನ ಅರಮನೆಗೆ ಬಂದರು. ಅಂಬರೀಷ ಮಹಾರಾಜನು ಮಹರ್ಷಿಗಳು ಬಂದೊಡನೆಯೇ ಮೇಲೆದ್ದು ನಿಂತು ಅವರಿಗೆ ಆಸನವನ್ನಿತ್ತು ಕುಳ್ಳಿರಿಸಿ ವಿಧ-ವಿಧವಾದ ಸಾಮಗ್ರಿಗಳಿಂದ ಅತಿಥಿಯ ರೂಪದಲ್ಲಿ ಆಗಮಿಸಿದ್ದ ಅವರನ್ನು ಸತ್ಕರಿಸಿದನು. ದುರ್ವಾಸ ಮಹರ್ಷಿಗಳ ಪಾದಾರವಿಂದಗಳಲ್ಲಿ ನಮಸ್ಕರಿಸಿ ಅಂಬರೀಷನು ಭೋಜನ ಮಾಡಬೇಕೆಂದು ಮಹರ್ಷಿಗಳನ್ನು ಪ್ರಾರ್ಥಿಸಿದನು. ದುರ್ವಾಸರು ರಾಜನ ಪ್ರಾರ್ಥನೆಯನ್ನು ಅಂಗೀಕರಿಸಿ ಆವಶ್ಯಕವಾದ ಕರ್ಮಗಳನ್ನು ಮಾಡುವ ಸಲುವಾಗಿ ನದಿಗೆ ಹೋದರು. ಬ್ರಹ್ಮವಸ್ತುವನ್ನೇ ಕುರಿತು ಧ್ಯಾನ ಮಾಡುತ್ತಾ ಶುಭಾವಹವಾದ ಯಮುನಾ ನದಿಯಲ್ಲಿ ಮುಳುಗಿ ಸ್ನಾನ ಮಾಡಿದರು. ರಾಜನು ಕೈಗೊಂಡಿದ್ದ ವ್ರತ ನಿಯಮದಂತೆ ದ್ವಾದಶಿಯು ಕಳೆಯುವುದರೊಳಗಾಗಿ ಪಾರಣೆ ಮಾಡಬೇಕಾಗಿದ್ದಿತು. ದುರ್ವಾಸರು ಬಂದ ವೇಳೆಗೆ ದ್ವಾದಶಿಯಲ್ಲಿ ಅರ್ಧಮುಹೂರ್ತ ಕಾಲವು ಮಾತ್ರವೇ ಉಳಿದಿದ್ದಿತು. ಆ ಅರ್ಧಮುಹೂರ್ತದೊಳಗಾಗಿ ದುರ್ವಾಸರು ಕರ್ತವ್ಯ ಕರ್ಮಗಳನ್ನು ಮುಗಿಸಿಕೊಂಡು ಬರುವ ನಿರೀಕ್ಷೆಯಿರಲಿಲ್ಲ. ಇಂತಹ ಧರ್ಮಸಂಕಟದ ಸಂದರ್ಭದಲ್ಲಿ ಧರ್ಮಜ್ಞನಾದ ರಾಜನು ಬ್ರಾಹ್ಮಣರೊಡನೆ ಕುಳಿತು ಚಿಂತಿಸತೊಡಗಿದನು : ಬ್ರಾಹ್ಮಣೋತ್ತಮರೇ! ಬ್ರಾಹ್ಮಣನನ್ನು ಅತಿಕ್ರಮಿಸುವುದರಿಂದಲೂ ಆತನನ್ನು ಬಿಟ್ಟು ಪಾರಣೆ ಮಾಡುವುದರಿಂದಲೂ ದೋಷವಿದೆ. ದ್ವಾದಶಿಯು ಕಳೆದು ಹೋಗುವುದರೊಳಗಾಗಿ ಪಾರಣೆ ಮಾಡದಿದ್ದರೂ ದೋಷವಿದೆ. ಈ ಸಮಯದಲ್ಲಿ ಯಾವುದನ್ನು ಮಾಡಿದರೆ ನನಗೆ ಒಳ್ಳೆಯದಾಗುತ್ತದೆ ಮತ್ತು ಅಧರ್ಮವು ನನ್ನನ್ನು ಸ್ಪರ್ಶಿಸುವುದಿಲ್ಲ? ಇದನ್ನು ನನಗೆ ಹೇಳಿರಿ.” ಬ್ರಾಹ್ಮಣರೊಡನೆ ಸ್ವಲ್ಪ ಹೊತ್ತಿನವರೆಗೆ ವಿಚಾರವಿನಿಮಯವಾದ ನಂತರ ರಾಜನೇ ಬ್ರಾಹ್ಮಣರಿಗೆ ತನ್ನ ನಿರ್ಣಯವನ್ನು ಹೇಳಿದನು : “ಬ್ರಾಹ್ಮಣರೇ! ನೀರನ್ನು ಪ್ರಾಶನ ಮಾಡುವುದು ಭೋಜನ ಮಾಡಿದಂತೆಯೂ ಆಗುತ್ತದೆ, ಭೋಜನ ಮಾಡದೇ ಇದ್ದಂತೆಯೂ ಆಗುತ್ತದೆ-ಎಂಬ ಶ್ರುತಿವಚನದಂತೆ ನಾನು ಕೇವಲ ಜಲಪ್ರಾಶನ ಮಾಡಿ ಪಾರಣೆಯನ್ನು ಮುಗಿಸುತ್ತೇನೆ.” ಹೀಗೆ ಹೇಳಿ ಅಂಬರೀಷನು ಬ್ರಾಹ್ಮಣರ ಅನುಮತಿಯನ್ನು ಪಡೆದು ಜಲಪ್ರಾಶನ ಮಾಡಿ, ಪರಮ ಕಾರುಣಿಕನಾದ ಅಚ್ಯುತನನ್ನೇ ಧ್ಯಾನ ಮಾಡುತ್ತಾ ದುರ್ವಾಸರ ಆಗಮನವನ್ನೇ ಎದುರು ನೋಡುತ್ತಿದ್ದನು. ಮಾಡಬೇಕಾಗಿದ್ದ ಆವಶ್ಯಕ ಕರ್ಮಗಳನ್ನು ಮುಗಿಸಿ ದುರ್ವಾಸರು ಯಮುನಾ ನದಿಯ ತೀರದಿಂದ ಹಿಂದಿರುಗಿದರು. ರಾಜನು ಮುಂದೆ ಬಂದು ಅಭಿವಾದನ ಮಾಡುತ್ತಲೇ ದುರ್ವಾಸರಿಗೆ ರಾಜನು ಜಲಪ್ರಾಶನದ ಮೂಲಕವಾಗಿ ಪಾರಣೆಯನ್ನು ಮುಗಿಸಿದ್ದ ವಿಷಯವು ತಿಳಿದು ಹೋಯಿತು. ಅವರ ಶರೀರವೆಲ್ಲವೂ ಕೋಪದಿಂದ ನಡುಗುತ್ತಿದ್ದಿತು. ಹುಬ್ಬುಗಳು ಗಂಟಿಕ್ಕಿದ್ದುವು. ಇದಲ್ಲದೇ ಅವರು ಹಸಿವಿನಿಂದ ಬಹಳವಾಗಿ ಬಳಲಿದ್ದರು. ಕೈಮುಗಿದುಕೊಂಡು ವಿನಮ್ರನಾಗಿ ನಿಂತಿದ್ದ ಅಂಬರೀಷರಾಜನಿಗೆ ಕಡುಕೋಪದಿಂದ ಅವರು ಹೇಳಿದರು. ಏನನ್ಯಾಯ! ಕ್ರೂರಿಯಾದ, ಸಂಪತ್ತಿನಿಂದ ಮದಿಸಿರುವ, ವಿಷ್ಣುವಿನ ಭಕ್ತನಲ್ಲದ, ತಾನೇ ಸರ್ವೇಶ್ವರನೆಂದು ಭಾವಿಸಿಕೊಂಡಿರುವ ಈ ರಾಜನ ಧರ್ಮೋಲ್ಲಂಘನೆಯನ್ನು ಎಲ್ಲರೂ ನೋಡಿರಿ. ನಾನು ಅತಿಥಿಯಾಗಿ ಇವನ ಅರಮನೆಗೆ ಬಂದೆನು, ಅತಿಥಿಸತ್ಕಾರ ಮಾಡಲು ರಾಜನು ನನಗೆ ಆಮಂತ್ರಣವನ್ನೂ ಕೊಟ್ಟಿದ್ದನು. ಆದರೆ ಅತಿಥಿಯಾದ ನನಗೆ ಭೋಜನವನ್ನು ಮಾಡಿಸದೆಯೇ ಇವನು ಭೋಜನಮಾಡಿಬಿಟ್ಟಿದ್ದಾನೆ. ಇಂತಹ ಧರ್ಮವ್ಯತಿಕ್ರಮಕ್ಕೆ ಸಿಗುವ ಫಲವೇನೆಂಬುದನ್ನು ನಾನೀಗಲೇ ತೋರಿಸಿಕೊಡುತ್ತೇನೆ.” ರೋಷದಿಂದ ಉರಿದು ಹೋಗುತ್ತಿದ್ದ ದುರ್ವಾಸರು ಹೀಗೆ ಹೇಳಿ ತಮ್ಮ ಜಟೆಯಿಂದ ಒಂದು ಕೂದಲನ್ನು ಕಿತ್ತರು. ಅಂಬರೀಷನನ್ನು ಸಂಹರಿಸುವ ಸಲುವಾಗಿ ಆ ಕೂದಲಿನಿಂದ ಒಂದು ಮಾಟದ ಭೂತವನ್ನು ನಿರ್ಮಿಸಿದರು. ಆ ಭೂತವು ಪ್ರಳಯಕಾಲದ ಅಗ್ನಿಯಂತೆ ಧಗ-ಧಗಿಸುತ್ತಿದ್ದಿತು. ಪ್ರಜ್ವಲಿಸುತ್ತಿದ್ದ ಪಾದಗಳ ಸಂಘಟ್ಟನದಿಂದ ಭೂಮಿಯನ್ನೇ ನಡುಗಿಸುತ್ತಿದ್ದ ಆ ಶೂನ್ಯದೇವತೆಯು ಕತ್ತಿಯನ್ನು ಹಿಡಿದು ತನ್ನ ಮೇಲೆ ರಭಸದಿಂದ ಬೀಳುತ್ತಿರುವುದನ್ನು ನೋಡಿಯೂ ಅಂಬರೀಷ ಮಹಾರಾಜನು ನಿಂತ ಜಾಗದಿಂದ ಕದಲಲೇ ಇಲ್ಲ. ಪರಮಪುರುಷನಾದ, ಪರಮಕಾರುಣಿಕನಾದ, ಮಹಾತ್ಮನಾದ ಶ್ರೀಮನ್ನಾರಾಯಣನು ತನ್ನ ಸೇವಕನ ರಕ್ಷಣೆಗಾಗಿ ಈ ಮೊದಲೇ ಸುದರ್ಶನಚಕ್ರವನ್ನು ಅಂಬರೀಷನಿಗೆ ದಯಪಾಲಿಸಿದ್ದನು. ಕೋಪಗೊಂಡಿರುವ ಘಟಸರ್ಪವನ್ನು ದಾವಾಗ್ನಿಯು ಕ್ಷಣಮಾತ್ರದಲ್ಲಿ  ಭಸ್ಮಮಾಡಿ ಬಿಡುವಂತೆ-ದುರ್ವಾಸರು ಅಂಬರೀಷನ ಸಂಹಾರಕ್ಕಾಗಿ ಸೃಷ್ಟಿಸಿದ್ದ ಶೂನ್ಯದೇವತೆಯನ್ನು ಸುದರ್ಶನಚಕ್ರವು ಕ್ಷಣಮಾತ್ರದಲ್ಲಿ ಭಸ್ಮಮಾಡಿ  ಬಿಟ್ಟಿತು. ತಾವು ಸೃಷ್ಟಿಸಿದ್ದ ಶೂನ್ಯದೇವತೆಯು ಭಸ್ಮವಾದುದನ್ನೂ, ಇದರಿಂದ  ತಮ್ಮ ಪ್ರಯತ್ನವು ನಿಷ್ಪಲವಾದುದನ್ನೂ ಮತ್ತು ಅನಂತರ ಆ ಚಕ್ರವು ತಮ್ಮ  ಕಡೆಗೇ ಬರುತ್ತಿರುವುದನ್ನೂ ಕಂಡು ದುರ್ವಾಸರು ಭಯಗೊಂಡವರಾಗಿ ಚಕ್ರದಿಂದ ಪ್ರಾಣಗಳನ್ನುಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿಹೋದರು. ಎತ್ತರವಾದ ಜ್ವಾಲೆಗಳಿಂದ ಕೂಡಿದ ಕಾಡುಗಿಚ್ಚು ಸರ್ಪವನ್ನು ಹಿಂಬಾಲಿಸಿ ಹೋಗುವಂತೆ-ಶ್ರೀಭಗವಂತನ ಚಕ್ರವು ದುರ್ವಾಸರನ್ನು ಅಟ್ಟಿಸಿಕೊಂಡು ಹೋಯಿತು. ಅಂಟಿಕೊಂಡಿರುವಂತೆಯೇ ತಮ್ಮನ್ನು ಹಿಂಬಾಲಿಸಿ ಬರುತ್ತಿದ್ದ ವಿಷ್ಣುಚಕ್ರವನ್ನು ನೋಡಿ ಭಯಗೊಂಡ ದುರ್ವಾಸರು ಗುಹೆಯಲ್ಲಾದರೂ ರಕ್ಷಣೆಯನ್ನು ಪಡೆಯಲು ಮೇರುಪರ್ವತದ ಕಡೆಗೆ ಧಾವಿಸಿದರು. ಅಲ್ಲಿಯೂ ಸುದರ್ಶನಚಕ್ರವು ಅವರ ಬೆನ್ನು ಬಿಡಲಿಲ್ಲ. ಮುಂದೆ ದುರ್ವಾಸರು ಎಲ್ಲ ದಿಕ್ಕುಗಳಿಗೂ ಓಡಿಹೋದರು. ಆಕಾಶಕ್ಕೆ ಹಾರಿದರು. ಭೂಮಂಡಲದಲ್ಲೆಲ್ಲಾ ಓಡಾಡಿದರು. ಅತಲ-ವಿತಲವೇ ಮೊದಲಾದ ಪಾತಾಳಲೋಕಗಳಿಗೂ ಹೋದರು. ಸಮುದ್ರಗಳ ಮೇಲೂ ಹರಿದಾಡಿದರು. ಲೋಕಪಾಲಕರ ಲೋಕಗಳಿಗೂ ಹೋದರು. ಕಡೆಗೆ ಸ್ವರ್ಗಕ್ಕೂ ಹಾರಿದರು. ಅವರೆಲ್ಲಿಗೇ ಹೋದರೂ ಸಹಿಸಲು ಅಸಾಧ್ಯವಾದ ತೇಜಸ್ಸಿನಿಂದ ಕೂಡಿದ್ದ ಸುದರ್ಶನಚಕ್ರವು ಅವರ ಬೆನ್ನು ಬಿಡಲೇ ಇಲ್ಲ. ಅನವರತವಾಗಿ ಹಿಂಬಾಲಿಸುತ್ತಿದ್ದುದನ್ನು ಕಂಡು ಮತ್ತೂ ಭಯಗ್ರಸ್ತರಾದ ಮಹರ್ಷಿಗಳು ಎಲ್ಲಿಯೂ ರಕ್ಷಕರನ್ನು ಕಾಣದೆ ಯಾರ ರಕ್ಷಣೆಯನ್ನಾದರೂ ಪಡೆಯ ಬೇಕೆಂಬ ಧಾವಂತದಿಂದ ಬ್ರಹ್ಮನ ಬಳಿಗೆ ಹೋಗಿ ಬೇಡಿಕೊಂಡರು : “ಬ್ರಹ್ಮದೇವ! ಸ್ವಯಂಭುವನೇ! ನನ್ನನ್ನು ಈ ತೇಜೋಮಯವಾದ ವಿಷ್ಣುಚಕ್ರದಿಂದ ಪಾರುಮಾಡು.” ಬ್ರಹ್ಮನು ಹೇಳುತ್ತಾನೆ : “ಮಹರ್ಷಿಯೇ! ಯಾವಾಗ ನನ್ನ ಎರಡು ಪರಾರ್ಧಮಿತವಾದ ಆಯುಷ್ಯವು ಮುಗಿದು ಹೋಗುವುದೋ ಆಗ ಕಾಲರೂಪಿಯಾದ ಭಗವಾನ್ ವಾಸುದೇವನು ತನ್ನ ಈ ಲೀಲಾರೂಪವಾದ ಸೃಷ್ಟಿಯನ್ನು ಸಮಾಪ್ತಿಗೊಳಿಸಲು ಬಯಸಿ ಕೇವಲ ಹುಬ್ಬನ್ನು ಹಾರಿಸಿ ಬ್ರಹ್ಮಾಂಡವನ್ನೇ ಭಸ್ಮಮಾಡಿಬಿಡುತ್ತಾನೆ. ಆ ಸಮಯದಲ್ಲಿ ನಾನಾಗಲೀ, ನನ್ನ ಸ್ಥಾನವಾಗಲೀ, ಈ ವಿಶ್ವವಾಗಲೀ ಯಾವುದೂ ಇರುವುದಿಲ್ಲ. ಎಲ್ಲವೂ ಅದೃಶ್ಯವಾಗಿ ಹೋಗುತ್ತದೆ. ನಾನು, ಶಂಕರನು, ಬೃಗು-ದಕ್ಷ ಇವರೇ ಮೊದಲಾದ ಪ್ರಜಾಪತಿಗಳು, ಭೂತೇಶರು, ಸುರೇಶಮುಖ್ಯರು-ಇವರೆಲ್ಲರೂ ಭಗವಾನ್ ವಾಸುದೇವನೇ ಮಾಡಿರುವ ನಿಯಮಗಳಿಗೆ ಬದ್ಧರಾಗಿದ್ದುಕೊಂಡು ಅವನ ಆಜ್ಞೆಯನ್ನು ಶಿರಸಾವಹಿಸಿ ಲೋಕಕ್ಕೆ ಹಿತವನ್ನುಂಟುಮಾಡುತ್ತಿದ್ದೇವೆ. ಅಂತಹ ಮಹಾಮಹಿಮನಾದ ವಿಷ್ಣುವಿನ ಭಕ್ತನಿಗೆ ದ್ರೋಹವೆಸಗಿರುವ ನಿನಗೆ ರಕ್ಷಣೆಯನ್ನೀಯಲು ನನಗೆ ಸಾಧ್ಯವಿಲ್ಲ.” ಬ್ರಹ್ಮನು ಹೀಗೆ ಹೇಳಿ ತಿರಸ್ಕರಿಸಿಬಿಟ್ಟನು. ವಿಷ್ಣುಚಕ್ರದ ಬೇಗೆಯು ಕ್ಷಣ-ಕ್ಷಣಕ್ಕೂ ಹೆಚ್ಚುತ್ತಿದ್ದಿತು. ಕಂಗೆಟ್ಟಿದ್ದ ದುರ್ವಾಸರು ಕೈಲಾಸವಾಸಿಯಾದ ಶಿವನಿಗೆ ಶರಣುಹೊಂದಿದರು. “ಪಾರ್ವತೀಪತಿಯೇ! ಪರಮೇಶ್ವರ! ನನ್ನನ್ನು ಈ ವಿಷ್ಣುಚಕ್ರದಿಂದ ರಕ್ಷಿಸು.” ರುದ್ರನು ಹೇಳುತ್ತಾನೆ : ಅಂತಹ ಪ್ರಭುವಿನ ಆಜ್ಞೆಯನ್ನು ಮೀರಿ ನಾವು ಯಾವುದೇ ಕಾರ್ಯವನ್ನೂ ಮಾಡಲು ಸಮರ್ಥರಲ್ಲ. ನಾನಾಗಲೀ, ಸನತ್ಕುಮಾರ-ನಾರದ-ಬ್ರಹ್ಮರಾಗಲೀ, ಕಪಿಲ-ಅಪಾಂತರತಮ-ದೇವಲರಾಗಲೀ, ಧರ್ಮ-ಆಸುರಿ-ಮರೀಚಿಯೇ ಮೊದಲಾದ ಸರ್ವಜ್ಞರಾದ ಸಿದ್ದೇಶ್ವರರಾಗಲೀ ಭಗವಂತನ ಮಾಯೆಯನ್ನು ಅರಿಯೆವು. ಏಕೆಂದರೆ ನಾವೆಲ್ಲರೂ ಅವನ ಮಾಯೆಯಿಂದಲೇ ಆವೃತರಾಗಿಬಿಟ್ಟಿದ್ದೇವೆ. ನಿನ್ನನ್ನು ಅಟ್ಟಿಸಿಕೊಂಡು ಬರುತ್ತಿರುವ ಚಕ್ರವು ವಿಶ್ವೇಶ್ವರನಾದ ಮಹಾವಿಷ್ಣುವಿನ ಸುದರ್ಶನಚಕ್ರವಾಗಿದೆ. ಇದರ ಉಜ್ವಲವಾದ ಪ್ರಭೆಯನ್ನು ನಾವೂ ಸಹಿಸಲಾರೆವು. ಆದುದರಿಂದ ಈ ಸಮಯದಲ್ಲಿ ನೀನು ಶ್ರೀಹರಿಯನ್ನೇ ಶರಣುಹೋಗು, ಅವನೇ ನಿನಗೆ ಮಂಗಳವನ್ನುಂಟು ಮಾಡುತ್ತಾನೆ.” ಶ್ರೀಶಂಕರನ ಮಾತಿನಿಂದ ಅತ್ಯಂತ ನಿರಾಶರಾದ ದುರ್ವಾಸರು ಲಕ್ಷ್ಮೀಪತಿಯಾದ ಶ್ರೀನಿವಾಸನು ಲಕ್ಷ್ಮಿಯೊಡನೆ ವಾಸಿಸುವ ವೈಕುಂಠ ಲೋಕಕ್ಕೆ ಧಾವಿಸಿದರು. ಬೆನ್ನಟ್ಟಿ ಬರುತ್ತಿದ್ದ ಸುದರ್ಶನಚಕ್ರದ ಜ್ವಾಲೆಯಿಂದ ದುರ್ವಾಸರು ಸುಟ್ಟುಹೋಗುತ್ತಿದ್ದರು. ತರ-ತರನೆ ನಡುಗುತ್ತಾ ಮಹರ್ಷಿಗಳು ಶ್ರೀನಿವಾಸನ ಪಾದಾರವಿಂದಗಳಲ್ಲಿ ಅಡ್ಡಬಿದ್ದರು. “ಅಚ್ಯುತ! ಅನಂತ! ಸತ್ಪುರುಷರಿಗೆ ಬೇಕಾದವನೇ! ಪ್ರಭುವೇ! ಲೋಕರಕ್ಷಕನೇ! ಅಪರಾಧಿಯಾದ ನನ್ನನ್ನು ರಕ್ಷಿಸು-ಕಾಪಾಡು”-ಎಂದು ಅಂಗಲಾಚಿ ಬೇಡಿದರು. “ನಿನ್ನ ಪರಮಾದ್ಭುತವಾದ ಪ್ರಭಾವವನ್ನು ಕಂಡರಿಯದ ನಾನು ನಿನ್ನ ಪ್ರಿಯಭಕ್ತರಿಗೆ ಅಪರಾಧ ಮಾಡಿಬಿಟ್ಟೆನು. ಪ್ರಭುವೇ! ನನ್ನನ್ನು ಈ ಸುದರ್ಶನಚಕ್ರದಿಂದ ಪಾರುಮಾಡು. ನಿನ್ನ ನಾಮೋಚ್ಚಾರಣ ಮಾತ್ರದಿಂದಲೇ ನರಕದಲ್ಲಿರುವ ಜೀವಿಗಳೂ ಮುಕ್ತರಾಗಿಬಿಡುವರು. ಅಂತಹ ಮಹಾನುಭಾವನು ನೀನು. ದಯಮಾಡಿ ನನ್ನನ್ನು ರಕ್ಷಿಸು.” ಶ್ರೀಭಗವಂತನು ಹೇಳುತ್ತಾನೆ : “ದುರ್ವಾಸನೇ! ಯಾವ ಅಪಾರಮಹಿಮನಾದ ಪರಮಾತ್ಮನಲ್ಲಿ ಕೇವಲ ಈ ಬ್ರಹ್ಮ, ಈ ಜೀವರು ಮಾತ್ರವಲ್ಲದೇ ಅನೇಕ ಬ್ರಹ್ಮರು ಅನೇಕ ಬ್ರಹ್ಮಾಂಡಗಳು ಹುಟ್ಟುತ್ತಿರುತ್ತವೆಯೋ ಮತ್ತು ಲೀನವಾಗುತ್ತಿರುತ್ತವೆಯೋ-ಅಂತಹ ಅನೇಕ ಕೋಟಿಬ್ರಹ್ಮಾಂಡಗಳಲ್ಲಿ ನಾವೂ ಕೂಡ ಸಾವಿರಾರು ಬಾರಿ ಹುಟ್ಟಿ ಅವನಲ್ಲಿಯೇ ಲೀನವಾಗುತ್ತಿರುತ್ತೇವೆಯೋ ದುರ್ವಾಸ! ನಾನು ಅಸ್ವತಂತ್ರನಪ್ಪ! ನನಗೆ ಯಾವ ವಿಧವಾದ ಸ್ವಾತಂತ್ರ್ಯವೂ ಇಲ್ಲ. ನಾನು ಸರ್ವಥಾ ಭಕ್ತಜನರಿಗೆ ಅಧೀನನಾಗಿ ಬಿಟ್ಟಿದ್ದೇನೆ. ಸಾಧುಗಳಾದ ನನ್ನ ಭಕ್ತರೇ ನನ್ನ ಹೃದಯವನ್ನು ಕಿತ್ತಿಟ್ಟುಕೊಂಡುಬಿಟ್ಟಿದ್ದಾರೆ. ಭಕ್ತರು ನನ್ನನ್ನು ಪ್ರೀತಿಸುವಂತೆಯೇ ನಾನೂ ನನ್ನ ಭಕ್ತರನ್ನು ಬಹಳವಾಗಿ ಪ್ರೀತಿಸುತ್ತೇನೆ. ಬ್ರಾಹ್ಮಣೋತ್ತಮನೇ! ಯಾರು ನನ್ನನ್ನು ಪರಮಾಶ್ರಯನೆಂದು ಭಾವಿಸಿರುವರೋ ಅಂತಹ ಪರಮಸಾಧುಗಳಾದ ನನ್ನ ಭಕ್ತರನ್ನು ಬಿಟ್ಟು ನಾನೇ ಇರಬಯಸುವುದಿಲ್ಲ. ಅತಿಶಯವಾದ ಪ್ರೀತಿಯಿಂದಿರುವ, ನನ್ನ ಹೃದಯಕಮಲದಲ್ಲಿಯೇ ನೆಲೆಸಿರುವ ಲಕ್ಷ್ಮಿಯನ್ನೂ ನಾನು ಬಯಸುವುದಿಲ್ಲ. ನನ್ನ ಪ್ರಾಣಗಳಿಗಿಂತಲೂ, ನನ್ನ ಪ್ರೇಯಸಿಗಿಂತಲೂ ಭಕ್ತರೇ ನನಗೆ ಪರಮಪ್ರಿಯರು. ಯಾವ ನನ್ನ ಭಕ್ತರು ಪತ್ನಿ-ಪುತ್ರ-ಗೃಹ-ಗುರುಜನರು-ಪ್ರಾಣ-ಧನ-ಇಹಲೋಕ-ಪರಲೋಕಗಳೆಲ್ಲವನ್ನೂ ಪರಿತ್ಯಜಿಸಿ ನನ್ನನ್ನೇ ಪರಮಾಶ್ರಯನೆಂದು ಭಾವಿಸಿ ಶರಣು ಹೊಂದಿರುವರೋ ಅಂತಹವರನ್ನು ನಾನು ಹೇಗೆ ತಾನೇ ಪರಿತ್ಯಜಿಸಲಿ ? ಯಾವ ರೀತಿಯಲ್ಲಿ ತನ್ನ ಪಾತಿವ್ರತ್ಯದಿಂದ ಸದಾಚಾರಿಯಾದ ತನ್ನ ಪತಿಯನ್ನು ವಶಪಡಿಸಿಕೊಳ್ಳುವಳೋ-ಅದೇ ರೀತಿಯಲ್ಲಿ ಮನಸ್ಸನ್ನು ನನ್ನಲ್ಲಿಯೇ ನೆಲೆಗೊಳಿಸಿರುವ ಸಮದರ್ಶಿಗಳಾದ ಸಾಧುಗಳು ಭಕ್ತಿಯ ಮೂಲಕವಾಗಿ ನನ್ನನ್ನು ವಶಪಡಿಸಿಕೊಳ್ಳುತ್ತಾರೆ. ನನ್ನ ಅನನ್ಯಪ್ರೇಮಿಗಳಾದ ಭಕ್ತರು ನನ್ನ ಸೇವೆಮಾಡುವುದರಿಂದಲೇ ಕೃತಕೃತ್ಯರಾದೆವೆಂದೂ, ಪರಿಪೂರ್ಣರಾದೆವೆಂದೂ ಭಾವಿಸಿಕೊಳ್ಳುತ್ತಾರೆ. ನನ್ನ ಸೇವೆಯಿಂದ ದೊರಕುವ ಸಾಲೋಕ್ಯ-ಸಾಯುಜ್ಯ-ಸಾಮೀಪ್ಯ-ಸಾರೂಪ್ಯಗಳೆಂಬ ನಾಲ್ಕು ವಿಧವಾದ ಮೋಕ್ಷಗಳನ್ನು ಕೂಡ ಅವರು ಬಯಸುವುದಿಲ್ಲ. ಹೀಗಿರುವಾಗ ಕಾಲವು ಕಳೆದಂತೆ ನಷ್ಟವಾಗಿ ಹೋಗುವ ವಸ್ತುಗಳ ಬಗೆಗೆ ಹೇಳುವುದೇನಿದೆ? ಮಹರ್ಷಿಯೇ! ಹೆಚ್ಚೇನು ಹೇಳಲಿ! ಸಾಧುಗಳೇ ನನ್ನ ಹೃದಯ ಸ್ವರೂಪರಾಗಿರುತ್ತಾರೆ. ಸಾಧುಗಳಿಗೆ ನಾನೇ ಹೃದಯ ಸ್ವರೂಪನಾಗಿರುತ್ತೇನೆ. ನನ್ನನ್ನು ಬಿಟ್ಟು ಅವರಿಗೆ ಬೇರೆ ಯಾರ ಪರಿಚಯವೂ ಇರುವುದಿಲ್ಲ. ಅಂತೆಯೇ ನನಗೂ ನನ್ನ ಪ್ರಿಯಭಕ್ತರನ್ನು ಬಿಟ್ಟು ಬೇರೆಯವರ ವಿಷಯವು ಕಿಂಚಿತ್ತಾದರೂ ಗೊತ್ತಿಲ್ಲ. ಆದರೂ ವಿಪ್ರನೇ! ಈ ಸುದರ್ಶನಚಕ್ರದಿಂದ ತಪ್ಪಿಸಿಕೊಳ್ಳಲು ಒಂದು ಉಪಾಯವನ್ನು ಹೇಳಿಕೊಡುತ್ತೇನೆ ; ಸಾವಧಾನಚಿತ್ತನಾಗಿ ಕೇಳು. ಯಾವನಿಗೆ ಕೆಟ್ಟದು ಬಗೆದ ಕಾರಣದಿಂದಾಗಿ ನಿನಗೆ ಇಂತಹ ಆತ್ಮಘಾತವಾಗಿರುವುದೋ ಅವನ ಬಳಿಗೇ ನೀನು ಪುನಃ ಹೋಗು. ಸತ್ಪುರುಷರಲ್ಲಿ ಪ್ರಯೋಗಿಸಿದ ಆಭಿಚಾರಿಕವಾದ ತೇಜಸ್ಸು ಪ್ರಯೋಗಿಸಿದ ವನಿಗೇ ಅಮಂಗಳವನ್ನುಂಟುಮಾಡುತ್ತದೆ. ಬ್ರಾಹ್ಮಣನಿಗೆ ವಿದ್ಯೆ ಮತ್ತು ತಪಸ್ಸುಗಳು ಪರಮಕಲ್ಯಾಣವನ್ನೇನೋ ಉಂಟು ಮಾಡುತ್ತವೆ. ಇದರಲ್ಲಿ ಸಂಶಯವೇ ಇಲ್ಲ. ಆದರೆ ಬ್ರಾಹ್ಮಣನು ಉದ್ಧತನಾಗಿ ಸಾಧು-ಸತ್ಪುರುಷರಿಗೆ ತೊಂದರೆಕೊಡುವ ಸ್ವಭಾವದವನಾದರೆ ಅದೇ ವಿದ್ಯೆ ಮತ್ತು ತಪಸ್ಸುಗಳೇ ಆತನಿಗೆ ವಿಪರೀತವಾದ ಫಲಗಳನ್ನು ಕೊಡುತ್ತವೆ. ಬ್ರಾಹ್ಮಣನೇ! ಆದುದರಿಂದ ನಾಭಾಗನ ಮಗನಾದ ಅಂಬರೀಷನ ಬಳಿಗೆ ನೀನು ಈಗಲೇ ಹೋಗು. ನಿನಗೆ ಮಂಗಳವಾಗಲಿ. ಮಹಾಭಾಗನಾದ ಆ ರಾಜನ ಕ್ಷಮೆಯನ್ನು ಯಾಚಿಸು. ನಿನಗೆ ಶಾಂತಿಯು ಲಭಿಸುತ್ತದೆ.” ಹೀಗೆ ಶ್ರೀಭಗವಂತನಿಂದ ನಿರ್ದೆಶಿಸಲ್ಪಟ್ಟ, ಸುದರ್ಶನಚಕ್ರದ ತಾಪದಿಂದ ಪರಿತಪಿಸುತ್ತಿದ್ದ ದುರ್ವಾಸ ಮಹರ್ಷಿಗಳು, ಅಂಬರೀಷ ಮಹಾರಾಜನ ಬಳಿಗೆ ಹೋಗಿ ಅತ್ಯಂತ ದುಃಖಿತರಾಗಿ ಅವನ ಎರಡು ಪಾದಗಳನ್ನೂ ಗಟ್ಟಿಯಾಗಿ ಹಿಡಿದು ಕೊಂಡರು. ದುರ್ವಾಸ ಮಹರ್ಷಿಗಳ ಈ ಕಾರ್ಯವನ್ನು ಕಂಡು, ಅಂಬರೀಷ ಮಹಾರಾಜನು ಕಡುನಾಚಿಕೆಗೊಂಡು, ದಯಾರಸದಿಂದ ಕರಗಿದ ಹೃದಯವುಳ್ಳವನಾಗಿ ಶ್ರೀಹರಿಯ ಅಸ್ತ್ರವಾದ ಸುದರ್ಶನಚಕ್ರವನ್ನು ಕುರಿತು ಸ್ತೋತ್ರ ಮಾಡಿದನು: ಅಂಬರೀಷನು ಸುದರ್ಶನಚಕ್ರವನ್ನು ಪ್ರಾರ್ಥಿಸುತ್ತಾನೆ : “ಸುದರ್ಶನಚಕ್ರವೇ! ಚಕ್ರಾಧಿದೇವತೆಯೇ! ನೀನೇ ಅಗ್ನಿಯು. ಸರ್ವಸಮರ್ಥನಾದ ಸೂರ್ಯನೂ ನೀನೇ ಆಗಿರುವೆ. ನಕ್ಷತ್ರಗಳ ಒಡೆಯನಾದ ಚಂದ್ರನೂ ನೀನೇ. ಜಲ, ಪೃಥ್ವಿ, ಆಕಾಶ, ವಾಯು, ಐದು ತನ್ಮಾತ್ರೆಗಳು ಮತ್ತು ಇಂದ್ರಿಯಗಳು-ಈ ಎಲ್ಲವೂ ನೀನೇ ಆಗಿರುವೆ. ನಿನಗೆ ನಮಸ್ಕರಿಸುತ್ತೇನೆ. ಸಾವಿರ ಅರೆಕಾಲುಗಳಿಂದ ಕೂಡಿರುವವನೇ! ಅಚ್ಯುತನಿಗೆ ಪ್ರಿಯನಾದವನೇ! ಸಮಸ್ತವಾದ ಅಸ್ತ್ರ-ಶಸ್ತ್ರಗಳನ್ನೂ ವಿನಾಶಗೊಳಿಸುವ ಸಾಮರ್ಥ್ಯವನ್ನು ಹೊಂದಿರುವವನೇ! ಭೂಮಂಡಲಕ್ಕೆ ಒಡೆಯನೇ! ದಯಮಾಡಿ ಈ ಬ್ರಾಹ್ಮಣನಿಗೆ ಮಂಗಳವನ್ನುಂಟುಮಾಡು. ನೀನೇ ಧರ್ಮಸ್ವರೂಪನಾಗಿರುವೆ. ಅಮೃತಸ್ವರೂಪನಾಗಿರುವೆ. ಸತ್ಯ ಸ್ವರೂಪನಾಗಿರುವೆ. ಸಮಸ್ತವಾದ ಯಜ್ಞಗಳೂ ನೀನೇ ಆಗಿರುವೆ. ಯಜ್ಞದ ಭೋಕ್ತವೂ ನೀನೇ, ಸಮಸ್ತಲೋಕಗಳ ರಕ್ಷಕನು ನೀನು. ಸರ್ವಾತ್ಮನು ನೀನು. ಪರಮಪುರುಷ ಪರಮಾತ್ಮನಿಗೆ ನೀನು ದಿವ್ಯವಾದ ತೇಜಸ್ಸಿನ ರೂಪದಲ್ಲಿರುವೆ. ಶ್ರೇಷ್ಠವಾದ ತೇಜಸ್ಸು ಮತ್ತು ಪೌರುಷವು ನೀನೇ. ಸುಂದರವಾದ ಮಧ್ಯಭಾಗವುಳ್ಳ ಸುದರ್ಶನಚಕ್ರವೇ! ಸಮಸ್ತಧರ್ಮಗಳ ಮರ್ಯಾದೆಯನ್ನೂ ರಕ್ಷಿಸುವವನೇ! ಅಧರ್ಮಶೀಲರಾದ ಅಸುರರಿಗೆ ಅಗ್ನಿಪ್ರಾಯನಾಗಿರತಕ್ಕವನೇ! ಮೂರು ಲೋಕಗಳ ರಕ್ಷಕನೇ! ವಿಶುದ್ಧವಾದ ವರ್ಚಸ್ಸಿನಿಂದ ಕೂಡಿರುವವನೇ! ಮನಸ್ಸಿಗೆ ಸಮಾನವಾದ ವೇಗದಿಂದ ಕೂಡಿರುವವನೇ! ಅದ್ಭುತವಾದ ಕಾರ್ಯಗಳನ್ನು ಮಾಡುವವನೇ! ನಿನಗೆ ನಮಸ್ಕಾರ ಮಾಡಿ ಸ್ತೋತ್ರ ಮಾಡುತ್ತಿದ್ದೇನೆ. ವೇದವಾಣಿಗಳಿಗೆ ಅಧೀಶ್ವರನೇ! ನಿನ್ನ ಧರ್ಮಮಯವಾದ ತೇಜಸ್ಸಿನಿಂದ ಅಂಧಕಾರದ ನಾಶವಾಗುತ್ತದೆ. ಸೂರ್ಯನೇ ಮೊದಲಾದ ಮಹಾಪುರುಷರ ಪ್ರಕಾಶಕ್ಕೆ ರಕ್ಷಣೆಯು ಸಿಕ್ಕುತ್ತದೆ. ನಿನ್ನ ಮಹಿಮೆಯ ಪಾರವನ್ನು ತಿಳಿಯಲು ಯಾರಿಗೂ ಶಕ್ಯವಿಲ್ಲ. ಸದಸದ್ರೂಪವಾದ ಉಚ್ಚ-ನೀಚ ಭಾವನೆಗಳಿಂದ ಕೂಡಿರುವ ಸಮಸ್ತ ಕಾರ್ಯಕಾರಣಾತ್ಮಕವಾದ ಪ್ರಪಂಚವೂ ನಿನ್ನ ಸ್ವರೂಪವೇ ಆಗಿದೆ. ಯಾರಿಂದಲೂ ಜಯಿಸಲ್ಪಡದೇ ಇರುವ ಸುದರ್ಶನಚಕ್ರಾಧಿದೇವತೆಯೇ! ಅಜ್ಞಾನಶೂನ್ಯನಾದ, ಪರಾತ್ಪರನಾದ ಪರಮಾತ್ಮನಿಂದ ನೀನು ಪ್ರಯೋಗಿಸಲ್ಪಟೊಡನೆಯೇ ದೈತ್ಯ-ದಾನವರ ಸೈನ್ಯವನ್ನು ಪ್ರವೇಶಿಸಿ ಶತ್ರುಗಳ ತೋಳುಗಳನ್ನೂ, ಹೊಟ್ಟೆಗಳನ್ನೂ, ಕಾಲುಗಳನ್ನೂ, ಶಿರಸ್ಸು ಗಳನ್ನೂ ಅನವರತವಾಗಿ ಕತ್ತರಿಸುತ್ತಾ ರಣಾಂಗಣದಲ್ಲಿ ತೊಳ-ತೊಳಗಿ ಬೆಳಗುವೆ. ಜಗದ್ರಕ್ಷಕನೇ! ನೀನು ಎಲ್ಲವನ್ನೂ ಸಹಿಸುವ ಸಾಮರ್ಥ್ಯವುಳ್ಳವನು. ನಿನ್ನೆದುರಾಗಿ ಬರುವ ಶತ್ರುಗಳ ಅಸ್ತ್ರಗಳ ಪ್ರಭಾವವನ್ನು ತಡೆದುಕೊಳ್ಳಲು ಸಮರ್ಥನಾಗಿರುವೆ. ಗದಾಧರನಾದ ಶ್ರೀಮನ್ನಾರಾಯಣನು ದುಷ್ಟರ ನಿಗ್ರಹಾರ್ಥವಾಗಿಯೇ ನಿನ್ನನ್ನು ನಿಯೋಜಿಸಿದ್ದಾನೆ. ಆದುದರಿಂದ ನೀನು ದಯಮಾಡಿ ನಮ್ಮ ಕುಲದ ಭಾಗೋದಯಕ್ಕಾಗಿ ಬ್ರಾಹ್ಮಣಶ್ರೇಷ್ಠರಾದ ದುರ್ವಾಸ ಮಹರ್ಷಿಗಳಿಗೆ ಮಂಗಳವನ್ನುಂಟುಮಾಡು. ಇದೇ ನಮಗೆ ಪರಮಾನುಗ್ರಹವಾಗಿದೆ. ನಾನೇನಾದರೂ ಅಲ್ಪ-ಸ್ವಲ್ಪ ದಾನಮಾಡಿದ ಫಲವೇನಾದರೂ ಇದ್ದರೆ, ಯಜ್ಞಮಾಡಿದ ಫಲವೇನಾದರೂ ಇದ್ದರೆ, ಸ್ವಧರ್ಮವನ್ನು ಪರಿಪಾಲಿಸಿದ ಫಲವೇನಾದರೂ ಇದ್ದರೆ, ನನ್ನ ವಂಶೀಯರೆಲ್ಲರೂ ಬ್ರಾಹ್ಮಣರನ್ನೇ ತಮ್ಮ ಆರಾಧ್ಯ ದೇವತೆಗಳನ್ನಾಗಿ ಮಾಡಿಕೊಂಡಿರುವುದು ನಿಜವಾದರೆ ಈ ದುರ್ವಾಸ ಮುನಿಗಳು ಈಗಲೇ ತಾಪದಿಂದ ರಹಿತರಾಗಲಿ. ಸಮಸ್ತಗುಣಗಳಿಗೂ ಏಕಮಾತ್ರ ಪರಮಾಶ್ರಯನಾಗಿರುವ, ದಯಾಮಯನಾದ ಪರಮಾತ್ಮನನ್ನು ನಾನು ಸರ್ವಪ್ರಾಣಿಗಳಲ್ಲಿಯೂ ಆತ್ಮಭಾವದಿಂದ ಇರುವವನನ್ನಾಗಿ ತಿಳಿದಿರುವುದು ಸತ್ಯವಾದರೆ ಮತ್ತು ಹೀಗೆ ತಿಳಿದಿರುವುದರಿಂದ ಪರಮಾತ್ಮನು ನನ್ನಲ್ಲಿ ಸುಪ್ರೀತನಾಗಿದ್ದರೆ, ಈ ಬ್ರಾಹ್ಮಣರು ತಾಪವಿಲ್ಲದವರಾಗಲಿ.” ದುರ್ವಾಸಮುನಿಗಳನ್ನು ಎಲ್ಲ ಕಡೆಗಳಿಂದಲೂ ಪರಿತಾಪಗೊಳಿಸುತ್ತಿದ್ದ ಸುದರ್ಶನಚಕ್ರವನ್ನು ಅಂಬರೀಷಮಹಾರಾಜನು ಹೀಗೆ ಪ್ರಾರ್ಥಿಸಲಾಗಿ ಸುದರ್ಶನಚಕ್ರವು ಶಾಂತವಾಯಿತು. ಸುದರ್ಶನಚಕ್ರದ ತಾಪದಿಂದ ವಿಮುಕ್ತರಾದೊಡನೆಯೇ ದುರ್ವಾಸರು ನೆಮ್ಮದಿಯನ್ನು ಹೊಂದಿದರು. ಶ್ರೇಷ್ಠವಾದ ಆಶೀರ್ವಾದಗಳಿಂದ ರಾಜನನ್ನು ಹಾರೈಸುತ್ತಾ ಅವನನ್ನು ಬಹಳವಾಗಿ ಪ್ರಶಂಸಿಸಿದರು. “ಆಹಾ! ಪರಮಾತ್ಮನ ಅನನ್ಯಭಕ್ತರ ಮಹತ್ವವೆಷ್ಟೆಂಬುದನ್ನು ನಾನಿಂದು ಕಂಡುಕೊಂಡೆನು. ನಾನು ನಿನಗೆ ಅಪರಾಧವನ್ನೇ ಮಾಡಿದೆನು. ಆದರೂ ನೀನು ನನಗೆ ಶುಭವನ್ನೇ ಕೋರುತ್ತಿರುವೆಯಲ್ಲವೇ? ಯಾರು ಭಕ್ತವತ್ಸಲನಾದ ಶ್ರೀಹರಿಯ ಪಾದಪದ್ಮಗಳನ್ನು ಪ್ರೇಮಭಾವದಿಂದ ಬಲವಾಗಿ ಹಿಡಿದಿರುತ್ತಾರೆಯೋ ಅಂತಹ ಸಾಧುಪುರುಷರಿಗೆ ಸಾಧಿಸಲು ಸಾಧ್ಯವಾಗದೇ ಇರುವ ಕಾರ್ಯವು ಯಾವುದಿದೆ? ಆ ಮಹಾತ್ಮರು ತ್ಯಜಿಸಲು ಅಸಾಧ್ಯವಾದ ವಸ್ತುವು ತಾನೇ ಯಾವುದಿದೆ? ಭಗವಂತನ ಸಲುವಾಗಿ ಅವರು ಸಮಸ್ತವನ್ನೂ ಪರಿತ್ಯಾಗ ಮಾಡಲು ಸಿದ್ದರಾಗಿರುತ್ತಾರೆ. ಯಾವನ ಶುಭನಾಮಗಳನ್ನು ಕೇಳುವ ಮಾತ್ರದಿಂದಲೇ ಮಾನವನು ಪರಿಶುದ್ಧನಾಗುವನೋ ಅಂತಹ ತೀರ್ಥಪಾದನಾದ ಶ್ರೀಭಗವಂತನ ಚರಣಕಮಲದಾಸರಾದ ಭಕ್ತರಿಗೆ ಯಾವ ಕರ್ತವ್ಯಗಳು ತಾನೇ ಮಾಡಲು ಉಳಿದಿರುತ್ತವೆ? ಅಂಬರೀಷ ಮಹಾರಾಜ! ನಾನು ನಿನ್ನಿಂದ ಅನುಗ್ರಹಿಸಲ್ಪಟ್ಟಿದ್ದೇನೆ. ಪರಮಕಾರುಣಿಕನಾದ ನೀನು ನನ್ನ ಅಪರಾಧವನ್ನೂ ಲೆಕ್ಕಿಸದೆ ನನ್ನ ಪ್ರಾಣಗಳನ್ನು ರಕ್ಷಿಸಿರುವೆ.” ಸುದರ್ಶನಚಕ್ರದಿಂದ ಭಯಗೊಂಡ ದುರ್ವಾಸರು ಅಖಂಡ ಬ್ರಹ್ಮಾಂಡವನ್ನೂ ತ್ರಿಮೂರ್ತಿಗಳನ್ನೂ ಸಂದರ್ಶಿಸಿಕೊಂಡು ಪುನಃ ಅಂಬರೀಷ ಮಹಾರಾಜನ ಬಳಿಗೆ ಬರಲು ಒಂದು ವರ್ಷವೇ ಬೇಕಾಯಿತು. ಅಂಬರೀಷನು ದುರ್ವಾಸರ ಪುನರಾಗಮನವನ್ನೇ ನಿರೀಕ್ಷಿಸುತ್ತಿದ್ದು ಕೇವಲ ನೀರನ್ನೇ ಕುಡಿಯುತ್ತಾ ಒಂದು ವರ್ಷವನ್ನು ಕಳೆದನು. ದುರ್ವಾಸ ಮುನಿಗಳು ಹೊರಟು ಹೋದ ನಂತರ ಮಹರ್ಷಿಗಳು ಭೋಜನ ಮಾಡಿ ಮಿಕ್ಕುಳಿದಿದ್ದ ಪವಿತ್ರವಾದ ಅನ್ನವನ್ನು ಪ್ರಸಾದ ರೂಪವಾಗಿ ರಾಜನು ಸ್ವೀಕರಿಸಿದನು. ದುರ್ವಾಸರು ಸಂಕಟದಲ್ಲಿ ಸಿಕ್ಕಿಹಾಕಿಕೊಂಡುದಕ್ಕೂ ಮತ್ತು ಸಂಕಟದಿಂದ ಮುಕ್ತರಾದುದಕ್ಕೂ ಯದ್ಯಪಿ ತಾನೇ ಕಾರಣನಾದರೂ ಅಂಬರೀಷ ಮಹಾರಾಜನು ಭಗವಂತನ ಮಹಿಮೆಯಿಂದ ಎಲ್ಲವೂ ಆಯಿತೆಂದು ಭಾವಿಸಿದನೇ ಹೊರತು ತನ್ನಿಂದ ಹೀಗಾಯಿತೆಂದು ಕ್ಷಣಮಾತ್ರವೂ ಅವನು ಭಾವಿಸಿಕೊಳ್ಳಲಿಲ್ಲ. ಇಂತಹ ಸದ್ಗುಣಗಳ ಮೂಲಕವಾಗಿ ಪರಬ್ರಹ್ಮ ಪರಮಾತ್ಮನಾದ ವಾಸುದೇವನಲ್ಲಿ ತನ್ನ ಭಕ್ತಿಭಾವವನ್ನು ಬಹಳವಾಗಿ ವೃದ್ಧಿಪಡಿಸಿಕೊಂಡನು. ಆತನು ಭಕ್ತಿಭಾವದ ಪರಾಕಾಷ್ಠೆಯಿಂದಾಗಿ ಬ್ರಹ್ಮಲೋಕದ ಪರ್ಯಂತವಾಗಿರುವ ಸಮಸ್ತ ಭೋಗಪ್ರದವಾದ ಲೋಕಗಳನ್ನೂ ನರಕಲೋಕಗಳೆಂದೇ ಭಾವಿಸಿದನು. ಬಳಿಕ ಅಂಬರೀಷ ಮಹಾರಾಜನು ತನಗೆ ಸಮಾನಗುಣಶೀಲರಾಗಿದ್ದ ಮಕ್ಕಳಿಗೆ ರಾಜ್ಯಭಾರವನ್ನು ಒಪ್ಪಿಸಿ ಕಾಡಿಗೆ ಹೊರಟು ಹೋದನು. ಅಲ್ಲಿ ಧೀರನಾದ ಅಂಬರೀಷ ಮಹಾರಾಜನು ಶ್ರೀಭಗವಂತನಾದ ವಾಸುದೇವನಲ್ಲಿ ತನ್ನ ಮನಸ್ಸನ್ನು ಲೀನಗೊಳಿಸಿ ಗುಣತ್ರಯಗಳ ಪ್ರವಾಹರೂಪವಾದ ಸಂಸಾರದಿಂದ ಬಿಡುಗಡೆ ಹೊಂದಿದನು. == ರಾಮಾಯಣದಲ್ಲಿ ಅಂಬರೀಷ== ರಾಮಾಯಣದಲ್ಲಿ ಅಂಬರೀಷನ ಬಗ್ಗೆ ಐತ್ತ್ರೇಯ ಬ್ರಾಹ್ಮಣದ ಒಂದು ಉಲ್ಲೇಖವಿದ್ದು, ರಾಜಾ ಹರಿಶ್ಚಂದ್ರನ ಕಥೆಯಿದೆ. ಆ ಉಲ್ಲೇಖದಲ್ಲಿ ರಾಜನ ಹೆಸರು ಹರಿಶ್ಚಂದ್ರನ ಬದಲು ಅಂಬರೀಷ ಎಂದಿದೆ. ಐತಿಹ್ಯದ ಪ್ರಕಾರ, ಅಂಬರೀಷ ತನ್ನ ರಾಜಧಾನಿ ಅಯೋಧ್ಯೆಯಲ್ಲಿ ಅಶ್ವಮೇಧ ಯಾಗ ನಡೆಸಿರುತ್ತಾನೆ. ಯಾಗದ ಫಲವನ್ನು ದೇವರುಗಳ ರಾಜ ಇಂದ್ರನು ಕದ್ದು ಒಯ್ಯುತ್ತಾನೆ. ಯಾಗದ ಫಲಕ್ಕಾಗಿ ಬೇರೊಂದು ಪ್ರಾಣಿಯನ್ನೋ ಅಥವಾ ನರಬಲಿಯನ್ನು ನೀಡಬೇಕೆಂದೂ, ಇಲ್ಲದಿದ್ದಲ್ಲಿ ಪಾಪ ತಟ್ಟುವುದು ಎಂದು ಯಾಗ ಪುರೋಹಿತರು ಅಂಬರೀಷನಿಗೆ ತಿಳಿಸುತ್ತಾರೆ. ಎಷ್ಟು ಹುಡುಕಿದರೂ ಕೂಡಾ, ಯಾವ ಪ್ರಾಣಿಯೂ ಸಿಗದಾದಾಗೆ ತನ್ನ ಮಗ ಶುನಃಶೇಪನನ್ನೇ ಯಾಗಕ್ಕೆ ಬಲಿ ನೀಡಲು ಅಂಬರೀಷ ಮುಂದಾಗುತ್ತಾನೆ. ವಿಶ್ವಾಮಿತ್ರರಿಂದ ಕಲಿತ ಎರಡು ಮಂತ್ರಗಳನ್ನು ಪಠಿಸುತ್ತಾ ಶುನಃಶೇಪ ಆನಂದದಿಂದ ಯಾಗಕುಂಡಕ್ಕೆ ಧುಮುಕುತ್ತಾನೆ. ಮಂತ್ರದ ಪ್ರಭಾವದಿಂದಲೂ, ದೈವದ ಅನುಗ್ರಹದಿಂದಲೂ ಶುನಃಶೇಪನಿಗೆ ಯಾವ ಕುತ್ತೂ ಆಗುವುದಿಲ್ಲ. ಇದು ಐತ್ತ್ರೇಯ ಬ್ರಾಹ್ಮಣದಲ್ಲಿ ಅಂಬರೀಷನ ಕಥೆ.<ref name="Wendy_1993">{{cite book |url =https://books.google.com/books?id=r4I-FsZCzJEC&lpg=PA54&pg=PA54 |title= Asian Mythologies |authors= [[Yves Bonnefoy]] and [[Wendy Doniger]] |page=54 |publisher= University of Chicago Press |year=1993 |isbn=9780226064567 }}</ref><ref name="David_1993">{{cite book |url=https://books.google.com/books?id=eOgnapMK3PwC&lpg=PA102&pg=PA87 |title=The Hungry God: Hindu Tales of Filicide and Devotion |author=[[David Dean Shulman|David Shulman]] |publisher=University of Chicago Press |year=1993 |isbn= 9780226755717 |chapter= Sunahsepa: The Riddle of Fathers and Sons |pages=87-105 }}</ref> ==ಅದ್ಭುತರಾಮಾಯಣದಲ್ಲಿ ಅಂಬರೀಷ== ಅದ್ಭುತರಾಮಾಯಣದ ಪ್ರಕಾರ ಇವನ ಮಗಳಾದ ಶ್ರೀಮತಿಯನ್ನು ಮೋಹಿಸಿ ಬಂದ ಪರ್ವತ ನಾರದರು ವಿಷ್ಣುವಿನ ಮಾಯೆಯಿಂದ ಕಪಿಕೋಡಗಗಳಾಗಿ ಕಾಣಿಸಿದುದರಿಂದ ಅವಳು ಇವರಿಗೆ ಮಾಲೆ ಹಾಕದೆ ಇವರ ಮಧ್ಯೆ ಕಾಣಿಸಿಕೊಂಡ ವಿಷ್ಣುವಿಗೆ ಮಾಲೆ ಹಾಕಿದಳು. ಕೋಪಗೊಂಡ ಪರ್ವತ ನಾರದರು ಅಂಬರೀಷನನ್ನು ಶಪಿಸಲು ಹೋಗಿ ವಿಷ್ಣುಚಕ್ರದಿಂದ ಪರಾಜಿತರಾದರು. ==ಹೊರಗಿನ ಕೊಂಡಿಗಳು== <ref>http://vedabase.net/sb/9/4/en</ref> <ref>{{Cite web |url=http://www.srimadbhagavatam.org/canto9/chapter4.html |title=ಆರ್ಕೈವ್ ನಕಲು |access-date=2016-11-28 |archive-date=2019-11-21 |archive-url=https://web.archive.org/web/20191121083500/http://www.srimadbhagavatam.org/canto9/chapter4.html |url-status=dead }}</ref> * [[Bhagavata Purana]], [http://www.srimadbhagavatam.org/canto9/chapter4.html Skanda 9, Adhyaya 4] {{Webarchive|url=https://web.archive.org/web/20191121083500/http://www.srimadbhagavatam.org/canto9/chapter4.html |date=2019-11-21 }} * [http://vedabase.net/sb/9/4/en Story of Ambarisa] * [www.vedicyagyacenter.com/articles/Bhakta-Ambarisha.html] * [https://sharathchandrahc.wordpress.com/2009/02/02/49]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} * [http://nitaaiveda.com/Compiled_and_Imp_Scriptures/Shrimad_Bhagavatam/Canto-9/Nabhaga,_the_son_of_Nabhaga._Ambarisha_Maharaja_and_Durvasa_Muni.htm] * [https://kingsofindia.wordpress.com/tag/ambarisha/] == ಉಲ್ಲೇಖಗಳು == {{ಉಲ್ಲೇಖಗಳು}} {{Interwikineeded}} [[ವರ್ಗ:ಹಿಂದೂ ಋಷಿಗಳು]] 0pkfwe1zl24w1fahiug7r86svlxas5z ಅಂಗವಿಕಾಸ 0 86908 1376435 1333812 2026-07-07T18:20:56Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1376435 wikitext text/x-wiki {{ಚುಟುಕು}} [[File:Gap gene expression.svg|thumb|upright=0.8|[[Evolutionary developmental biology|Morphogenesis is controlled]] by a [[evo-devo gene toolkit|"toolkit" of genes]] which switch development on and off at precise times and places. Here, [[gap gene]]s in the fruit fly are switched on by genes such as ''[[bicoid]]'', setting up stripes which create the body's segmental form.]] [[File:P19 cell sorting out.png|thumb|upright|Cell sorting out with cultured [[P19 cell|P19 embryonal carcinoma cells]]. Live cells were stained with [[DiI]] (red) or DiO (green). The red cells were [[Genetic engineering|genetically altered]] and express higher levels of [[E-cadherin]] than the green cells. The mixed culture forms large multi-cellular aggregates.]] '''ಅಂಗವಿಕಾಸ''' ಭ್ರೂಣ ಬೆಳವಣಿಗೆಯ ಆದಿಯಲ್ಲಿ [[ಜೀವಕೋಶ]] ಹಾಗೂ ಊತಕಗಳ ವಿಭೇದನ ಪ್ರಕ್ರಿಯೆ ನಡೆದು ಯಾವ ಜೀವಕೋಶ ಯಾ ಊತಕ ಯಾವ ಅಂಗವಾಗಿ ಬೆಳೆದು ಪರಿಪೂರ್ಣ ರೂಪವನ್ನು ಪಡೆಯಬೇಕು ಎಂಬುದರ ನಿರ್ಣಯವು ಈ ಹಂತದಲ್ಲಿ ನಡೆದು, ಅದರಂತೆ ಅವು ಬೆಳೆಯುವ ಕ್ರಿಯೆ.<ref name="ಅಂಗವಿಕಾಸ">{{cite book | title=Navakarnataka vijnana -tantrajnana padasampada | publisher=ನವಕರ್ನಾಟಕ ಪಬ್ಲಿಕೇಷನ್ಸ್(ಪೈ) ಲಿಮಿಟೆಡ್ | year=2012 | isbn=978-81-8467-198-8}}</ref> ಇದು ಜೀವವಿಕಾಸದ ಮೂಲ ಅಂಶಗಳಲ್ಲೊಂದು. ==ಉಲ್ಲೇಖಗಳು== {{reflist}} ==ಬಾಹ್ಯ ಸಂಪರ್ಕಗಳು== *[http://panmental.de/ALifeXIflag Artificial Life model of multicellular morphogenesis with autonomously generated gradients for positional information] {{Webarchive|url=https://web.archive.org/web/20180913090900/http://panmental.de/ALifeXIflag |date=2018-09-13 }} *[http://www.brandeis.edu/now/2014/march/turingpnas.html Turing's theory of morphogenesis validated] {{Refimprove}} {{Interwikineeded}} [[ವರ್ಗ:ಜೀವಶಾಸ್ತ್ರ]] [[ವರ್ಗ:ಅಂಗಗಳು]] aenza7cd73kdhuqcn0id2pcdpuvsjmz ಇವಾ ಗಲೆಲೆ ಗ್ರೀನ್ 0 99918 1376441 1337896 2026-07-08T00:02:39Z Dostojewskij 21814 ವರ್ಗ:೧೯೮೦ ಜನನ 1376441 wikitext text/x-wiki {{Orphan|date=ಮಾರ್ಚ್ ೨೦೧೯}} {{Infobox person | name = Eva Green | image = Eva Green (Headshot).jpg | caption = ಸೆಪ್ಟೆಂಬರ್ 2009 ರಲ್ಲಿ ಗ್ರೀನ್ | birth_date = {{Birth date and age|df=y|1980|07|06}} | birth_place = ಪ್ಯಾರಿಸ್, ಫ್ರಾನ್ಸ್ | occupation = Actress, model | years_active = 2001–present | relatives = ಮಾರ್ಲೀನ್ ಜಾಬರ್ಟ್ (ತಾಯಿ)<br /> ಪಾಲ್ ಲೆ ಫ್ಲೆಮ್ (ಮುತ್ತಜ್ಜ)<br /> ಮರಿಕ ಗ್ರೀನ್ (ಚಿಕ್ಕಮ್ಮ)<br /> ಎಲ್ಸಾ ಲುನ್ಘಿನಿ (ಕಸಿನ್)<br /> ಜೋಸ್ಫಿನ್ ಜಾಬರ್ಟ್ (ಕಸಿನ್) | signature = }} '''ಇವಾ ಗಲೆಲೆ ಗ್ರೀನ್''' (ಜನನ 6 ಜುಲೈ 1980) [[ಫ್ರೆಂಚ್]] ನಟಿ ಮತ್ತು ಮಾಡೆಲ್.ನಟಿ ಮರ್ಲೆನ್ ಜಾಬರ್ಟ್ರ ಪುತ್ರಿ,2003 ರಲ್ಲಿ ಬೆರ್ನಾರ್ಡೊ ಬೆರ್ಟೊಲುಸಿಯ ಚಿತ್ರ ದಿ ಡ್ರೀಮರ್ಸ್ ಚಿತ್ರದಲ್ಲಿ ಅಭಿನಯಿಸುವ ಮೊದಲು ತಮ್ಮ ವೃತ್ತಿಜೀವನವನ್ನು ರಂಗಮಂದಿರದಲ್ಲಿ ಪ್ರಾರಂಭಿಸಿದರು.ಅವಳು ರಿಡ್ಲೆ ಸ್ಕಾಟ್ರ ಐತಿಹಾಸಿಕ ಮಹಾಕಾವ್ಯದ ಹೆವೆನ್ ಕಿಂಗ್ಡಮ್ನಲ್ಲಿ (2005) ಜೆರುಸಲೆಮ್ನ ರಾಣಿ ಸಿಬಿಲ್ಲಾ ಪಾತ್ರದಲ್ಲಿ ಕಾಣಿಸಿಕೊಂಡಾಗ ಅವರು ಅಂತಾರಾಷ್ಟ್ರೀಯ ಮನ್ನಣೆ ಸಾಧಿಸಿದರು.ಮತ್ತು ಜೇಮ್ಸ್ ಬಾಂಡ್ ಚಿತ್ರ ಕ್ಯಾಸಿನೊ ರಾಯಲ್ (2006) ನಲ್ಲಿ ಬಾಂಡ್ ಗರ್ಲ್ ವೆಸ್ಪರ್ ಲಿಂಡ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.<ref>{{cite web|url=http://www.eftekasat.net/categories.php?album_id=1835#.T3yWp-L02Bs|title=eftekasat.net|date=6 July 1980|publisher=eftekasat.net|accessdate=30 September 2013|archive-date=16 ಅಕ್ಟೋಬರ್ 2013|archive-url=https://web.archive.org/web/20131016070615/http://www.eftekasat.net/categories.php?album_id=1835#.T3yWp-L02Bs|url-status=dead}}</ref> 2006 ರಲ್ಲಿ ಗ್ರೀನ್ಗೆ BAFTA ರೈಸಿಂಗ್ ಸ್ಟಾರ್ ಪ್ರಶಸ್ತಿ ಪಡೆದಿದ್ದಾರೆ.2006 ರಿಂದ ಗ್ರೀನ್ ಸ್ವತಂತ್ರ ಚಲನಚಿತ್ರಗಳಾದ ಕ್ರ್ಯಾಕ್ಸ್ (2009), ವೊಂಬ್ (2010), ಮತ್ತು ಪರ್ಫೆಕ್ಟ್ ಸೆನ್ಸ್ (2011) ನಲ್ಲಿ ನಟಿಸಿದ್ದಾರೆ.ಅವರು ಕಿರುತೆರೆ ಸರಣಿ ಕೆಮ್ಲಾಟ್ (2011) ನಲ್ಲಿ ಕಾಣಿಸಿಕೊಂಡಳು ಮತ್ತು ಟಿಮ್ ಬರ್ಟನ್ನ ಡಾರ್ಕ್ ಶ್ಯಾಡೋಸ್ (2012) ನ ದೊಡ್ಡ-ಪರದೆಯ ರೂಪಾಂತರದಲ್ಲಿ ಏಂಜೆಲಿಕ್ ಬೊಚಾರ್ಡ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.2014 ರಲ್ಲಿ ಅವರು 300 ಉತ್ತರಭಾಗ, 300: ರೈಸ್ ಆಫ್ ಎ ಎಂಪೈರ್ (2014), ಮತ್ತು ಫ್ರಾಂಕ್ ಮಿಲ್ಲರ್ಸ್ ಮತ್ತು ರಾಬರ್ಟ್ ರೊಡ್ರಿಗಜ್ನ ಸಿನ್ ಸಿಟಿಯ ಸಿನ್ ಸಿಟಿ, ಎ ಡೇಮ್ ಟು ಕಿಲ್ ಫಾರ್ (2014) ಚಿತ್ರಗಳಲ್ಲಿ ಆರ್ಟೆಮಿಸಿಯಾ ಪಾತ್ರದಲ್ಲಿ [[ಅಭಿನಯ|ಅಭಿನಯಿಸಿದ್ದಾರೆ]]. ಷೋಟೈಮ್ನ ಭಯಾನಕ ನಾಟಕ ಪೆನ್ನಿ ಡ್ರೇಡ್ಫುಲ್ನಲ್ಲಿ (2014-2016) ಅವರು ವನೆಸ್ಸಾ ಇವ್ಸ್ ಪಾತ್ರದಲ್ಲಿ ಅಭಿನಯಿಸಿದರು.ಈ ಸರಣಿಯಲ್ಲಿನ ಅವರ ಅಭಿನಯವು ಅವಳು 73 ನೇ ಗೋಲ್ಡನ್ ಗ್ಲೋಬ್ [[ಪ್ರಶಸ್ತಿಗಳು|ಪ್ರಶಸ್ತಿಗಳಲ್ಲಿ]] ಟೆಲಿವಿಷನ್ ಸರಣಿ-ನಾಟಕದಲ್ಲಿ ಅತ್ಯುತ್ತಮ ನಟಿಗಾಗಿ ನಾಮನಿರ್ದೇಶನವನ್ನು ಗಳಿಸಿತು.<ref name="twominutes">{{cite news|title=Green Goddess|author=Williamson, Charlotte|date=June 2005|publisher=Harpers & Queen|page=111}}</ref><ref>{{cite news|title=Marlène et ses filles|author=Godard, Agathe|date=29 August 1988|work=Paris Match|language=French}}</ref><ref>{{cite news|title=Eva Green, une star en herbe|author=Maida, Sabine|date=25 November 2001|work=Version femme (La Tribune/Le Progrès)|language=French}}</ref> ==ಆರಂಭಿಕ ಜೀವನ== ಇವಾ ಗೇಲೆ ಗ್ರೀನ್ ಅವರು 1980 ರ ಜುಲೈ 6 ರಂದು ತನ್ನ ಸೋದರ ಸಂಬಂಧಿ ಜಾಯ್ ಜೊತೆಯಲ್ಲಿ ಎರಡು ನಿಮಿಷಗಳ ಹಿಂದೆ ಜನಿಸಿದರು.ಅವಳು ನಟಿ ಮತ್ತು ಗಾಯಕಿ ಮಾರ್ಲೆನ್ ಜಾಬರ್ಟ್ಳ ಮತ್ತು ದಂತವೈದ್ಯ ಮತ್ತು ಸಾಂದರ್ಭಿಕ ನಟ ವಾಲ್ಟರ್ ಗ್ರೀನ್ ರ ಮಗಳು,.ಅವಳ ತಂದೆ ಬ್ರೆಟನ್ ಮತ್ತು ಸ್ವೀಡಿಷ್ ಮೂಲದವರು; ಅವನ ಮೂಲಕ, ಅವರು ಸಂಯೋಜಕ ಪೌಲ್ ಲೆ ಫ್ಲೆಮ್ನ ಮುತ್ತಾ-ಮೊಮ್ಮಗಳು. ಫ್ರೆಂಚ್ ಅಲ್ಜೀರಿಯಾದ ಸ್ಥಳೀಯ ತಾಯಿ, ನಂತರ ಮೆಟ್ರೋಪಾಲಿಟನ್ ಫ್ರಾನ್ಸ್ಗೆ ತೆರಳಿದರು. ಗ್ರೀನ್ ಯಹೂದಿ, ಸಿಫರ್ಡಿಕ್ ಯಹೂದಿ ಸಂತತಿಯನ್ನು ಹೊಂದಿರುವ ಅವರ ತಾಯಿ.<ref>Le Flem's family genealogy [http://lebarbu1.skyrock.com/704583925-Genealogie-la-branche-des-Le-Flem-1.html]<nowiki> Article published in Ouest-France, 24 January 2007 : "Fifteen days after her husband, Lennart Green, Jeanne Green-Le Flem [...] died Friday aged 95 [...]. The ceremony took place in the privacy of the family [...] her daughter, actress Marika Green, her granddaughters Joy and Eva Green [...] and her daughter in law Marlene Jobert. Madame Green-Le Flem, daughter of [French] composer Paul Le Flem, was buried in the family vault in the cemetery of Vieux-Marché [near the city of Lannion, Brittanny, France].</nowiki></ref><ref>{{cite web|url=https://www.theguardian.com/tv-and-radio/2016/may/03/eva-green-penny-dreadful-witch-golden-compass-casino-royale-camelot|title=Eva Green: ‘I don’t want to be put in a box marked Weird Witch’|last=Jeffries|first=Stuart|date=May 3, 2016|work=The Guardian|accessdate=April 29, 2018}}</ref><ref>{{cite news|url=https://www.theguardian.com/film/2011/jun/05/eva-green-interview-playing-evil|title=Eva Green interview: Playing evil &#124; Film &#124; The Observer|author=Elizabeth Day|date=5 June 2011|accessdate=30 September 2013|publisher=Theguardian.com}}</ref><ref>{{cite news|url=http://www.nydailynews.com/life-style/fashion/eva-green-john-galliano-comeback-jewish-actress-disgraced-designer-defender-article-1.962505|title=Eva Green says John Galliano will make a comeback; Jewish actress is disgraced designer's defender|date=7 October 2011|accessdate=30 September 2013|publisher=NY Daily News}}</ref> ಗ್ರೀನ್  ಫ್ರಾನ್ಸ್ನಲ್ಲಿ ಬೆಳೆದರು ಮತ್ತು ಇಂಗ್ಲಿಷ್-ಮಾತನಾಡುವ ಸಂಸ್ಥೆಯಾದ ಅಮೇರಿಕನ್ ಯೂನಿವರ್ಸಿಟಿ ಆಫ್ ಪ್ಯಾರಿಸ್ಗೆ ನಲ್ಲಿ ವಿದ್ಯಾಭ್ಯಾಸ ಮಾಡಿದರು. ಅವರು ಲಂಡನ್ ಮತ್ತು ಐರ್ಲೆಂಡ್ ನಲ್ಲಿ ಬೆಳೆದರು  ಅವರು ಶಾಲೆಯಲ್ಲಿ ಶಾಂತ ವಿದ್ಯಾರ್ಥಿಯಾಗಿದ್ದರು  ಮತ್ತು ಅವರು ಏಳನೆಯ ವಯಸ್ಸಿನಲ್ಲಿ ಲೌವ್ರೆಗೆ ಭೇಟಿ ನೀಡಿದಾಗ ಈಜಿಪ್ಟಲಜಿಯಲ್ಲಿ ಆಸಕ್ತಿಯನ್ನು ಬೆಳೆಯಿತು 14 ನೇ ವಯಸ್ಸಿನಲ್ಲಿ, ದಿ ಸ್ಟೋರಿ ಆಫ್ ಅಡೆಲೆ ಹೆಚ್. ನಲ್ಲಿ ಇಸಾಬೆಲ್ಲೆ ಅಡ್ಜನಿ ನೋಡಿದ ನಂತರ, ಗ್ರೀನ್ ನಟಿ ಆಗಲು ನಿರ್ಧರಿಸಿದರು.ಗ್ರೀನ್ ಪ್ಯಾರಿಸ್ನ ಸೇಂಟ್ ಪಾಲ್ ಡ್ರಾಮ ಶಾಲೆಯಲ್ಲಿ ತನ್ನ ಅಧ್ಯಯನವನ್ನು ಮುಂದುವರೆಸಿದರು,  ಮತ್ತು ಲಂಡನ್ನ ವೆಬ್ಬರ್ ಡೊಗ್ಲಾಸ್ ಅಕಾಡೆಮಿ ಆಫ್ ಡ್ರಾಮ್ಯಾಟಿಕ್ ಆರ್ಟ್ನಲ್ಲಿ ಅಭಿನಯ ಕೋರ್ಸ್ ಮಾಡಿದರು.   ಈ ಸಮಯದಲ್ಲಿ, ಗ್ರೀನ್ ಪ್ಯಾರಿಸ್ಗೆ ಹಿಂತಿರುಗಿದಳು, ಅಲ್ಲಿ ಅವರು ಅನೇಕ ನಾಟಕಗಳಲ್ಲಿ ಅಭಿನಯಿಸಿದರು. == ವೃತ್ತಿಜೀವನ == ಗ್ರೀಸ್ ವೇದಿಕೆಯಲ್ಲಿ ಜಲೋಸಿ ಎನ್ ಟ್ರೋಯಿಸ್ ಫ್ಯಾಕ್ಸ್ನಲ್ಲಿ (2001) ಕಾಣಿಸಿಕೊಂಡಳು, ಇದಕ್ಕಾಗಿ ಅವಳು ಮೋಲಿಯೆರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಳು. ಅವಳು ಟರ್ಕರೇಟ್ (2002) ನಲ್ಲಿ ಕಾಣಿಸಿಕೊಂಡಳು.2002 ರಲ್ಲಿ, ನಿರ್ದೇಶಕ ಬರ್ನಾರ್ಡೊ ಬೆರ್ಟೊಲುಸ್ಸಿ ಅವರು ದಿ ಡ್ರೀಮರ್ಸ್ (2003) ಚಿತ್ರದಲ್ಲಿ ಇಸಾಬೆಲ್ಲಾ ಪಾತ್ರಕ್ಕಾಗಿ ನಟಿಸಿದಾಗ ಗ್ರೀನ್ ತನ್ನ ಚಲನಚಿತ್ರದ ಚೊಚ್ಚಲ ಪ್ರವೇಶವನ್ನು ಹೊಂದಿತ್ತು,ದ ಡ್ರೀಮರ್ಸ್ನಲ್ಲಿನ ಅವಳ ಅಭಿನಯವು ರಿಡ್ಲೆ ಸ್ಕಾಟ್ಗೆ ಗ್ರೀನ್ ಅನ್ನು ಕಿಂಗ್ಡಮ್ ಆಫ್ ಹೆವನ್ (2005) ನಲ್ಲಿ ನಟಿಸಲು ಕಾರಣವಾಯಿತು, ಕ್ರುಸೇಡ್ಸ್ ಬಗ್ಗೆ ಅವಳು ಜೆರುಸಲೆಮ್ನ ಸಿಬಿಲ್ಲಾ ಪಾತ್ರದಲ್ಲಿ ಅಭಿನಯಿಸಿದ್ದಳು. ==ಬಾಹ್ಯ ಕೊಂಡಿಗಳು == {{Commons category}} * {{IMDb name|1200692|Eva Green}} == ಉಲ್ಲೇಖಗಳು == {{Reflist}} {{Interwikineeded}} [[ವರ್ಗ:ಫ್ರೆಂಚ್ ಚಲನಚಿತ್ರ ನಟಿಯರು]] [[ವರ್ಗ:೧೯೮೦ ಜನನ]] l9222kodn2l03pa764wehaz1v8pxka7 ಸದಸ್ಯ:Hariprasad Shetty10/ನನ್ನ ಪ್ರಯೋಗಪುಟ 2 158247 1376426 1376424 2026-07-07T12:08:13Z Hariprasad Shetty10 87270 ಪುಟದಲ್ಲಿರುವ ಎಲ್ಲಾ ಮಾಹಿತಿಯನ್ನೂ ತಗೆಯುತ್ತಿರುವೆ 1376426 wikitext text/x-wiki phoiac9h4m842xq45sp7s6u21eteeq1 ಸದಸ್ಯ:ಗಣೇಶ್ ಎಂ/ನನ್ನ ಪ್ರಯೋಗಪುಟ 2 179308 1376428 1376390 2026-07-07T12:20:25Z ಗಣೇಶ್ ಎಂ 88310 1376428 wikitext text/x-wiki ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗಬ್ರಹ್ಮ ಕ್ಷೇತ್ರ ಸುಮಾರು 150 ರಿಂದ 200 ವರ್ಷಗಳ ಹಿಂದೆ ಕದ್ರಿ ಗ್ರಾಮದ ಬಾರೆಬೈಲ್ ಪ್ರದೇಶದಲ್ಲಿ ಕೋಟಿ ಮೂಲ್ಯ ಎಂಬವರು ತಮ್ಮ ಅಪಾರವಾದ ಕೃಷಿ ಭೂಮಿಯಲ್ಲಿ ಕುಂಬಾರಿಕೆ ಹಾಗೂ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಾ ಇದ್ದರು. ಇವರು ಬಹಳ ಪ್ರಾಮಾಣಿಕರಾಗಿದ್ದು ತುಂಬಾ ಜನಾನುರಾಗಿಗಳಾಗಿದ್ದರು. ಕೋಟಿ ಮೂಲ್ಯರು ಕೂಡುಕುಟುಂಬದ ಮುಖ್ಯಸ್ಥರಾಗಿದ್ದರು. ಕುಟುಂಬದ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಇವರ ಕುಟುಂಬದಲ್ಲಿ ಐದು ಜನ ಹೆಣ್ಣು ಮಕ್ಕಳು, ಎಲ್ಲರೂ ಕುಂಬಾರಿಕೆ ಮತ್ತು ಕ್ರಷಿಯನ್ನು ಅವಲಂಬಿತವಾಗಿದ್ದರು. ಕದ್ರಿ ದೇವಸ್ಥಾನದ ವಾರ್ಷಿಕ ದೀಪೋತ್ಸವಕ್ಕೆ ಕೋಟಿ ಮೂಲ್ಯ ಕುಟುಂಬದಿಂದಲೇ ಹಣತೆ ಹೋಗಬೇಕು ಹಾಗೂ ಮೊದಲ ದೀಪವನ್ನು ಕೋಟಿ ಮೂಲ್ಯ ಕುಟುಂಬದವರೇ ದೀಪ ಹಚ್ಚ ಬೇಕೆಂದು ಶ್ರೀ ಮಂಜುನಾಥ ಸ್ವಾಮಿಯ ಅಭಯ ಇದೆ ಎಂಬ ಪ್ರತೀತಿ ಉಂಟು. ಈಗಲೂ ಕೂಡ ಕೋಟಿ ಮೂಲ್ಯ ಕುಟುಂಬಸ್ಥರಿಗೆ ಮೊದಲ ದೀಪ ಹಚ್ಚುವ ಪ್ರಾಧಾನ್ಯತೆ ಇದೆ. ಈಗ ಬಾರೆಬೈಲ್ ಬಂಜನ್ ಕುಟುಂಬದ ಭಾಸ್ಕರ್ ಪಾಣೆಮಂಗಳೂರು ದೀಪೊತ್ಸವದ ದಿನ, ದೀಪ ಹಚ್ಚುವ ಕೋಟಿ ಮೂಲ್ಯ ಕುಟುಂಬದ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಕೋಟಿ ಮೂಲ್ಯ ಅಪಾರ ದೈವ ಭಕ್ತರಾಗಿದ್ದು ತನ್ನ ಕುಟುಂಬದ ದೈವಗಳಾದ ಮಹಿಷಾಂದಾಯ, ಮರುಳ ಧೂಮಾವತಿ, ಕಲ್ಲುರ್ಟಿ, ಪಂಜುರ್ಲಿ, ಜುಮಾದಿ, ಬಂಟ, ರಾಹು ಗುಲಿಗ ಹಾಗೂ ಮನೆಯೊಳಗೆನೇ ಆರಾಧಿಸುವಂತಹ ಕೊರತಿಯಪ್ಪೆಯನ್ನು ಆರಾಧಿಸಿಕೊಂಡು ಬರುತ್ತಿದ್ದರು. ಶ್ರೀ ಕ್ಷೇತ್ರ ಕದ್ರಿ ಹಾಗೂ ಕೋಟಿ ಮೂಲ್ಯ ಕುಟಂಬದ ನಡುವೆ ಅವಿನಾಭಾವ ಸಂಬಂಧವಿದೆ, ಪ್ರತಿ ವರ್ಷ ದೇವಸ್ಥಾನದ ಜಾತ್ರೋತ್ಸವಕ್ಕೆ ಕ್ಲಪ್ತ ಸಮಯದಲ್ಲಿ ಹಣತೆಗಳನ್ನು ಮನೆಯಲ್ಲಿಯೇ ತಯಾರಿಸಿ ದೇವಸ್ಥಾನಕ್ಕೆ ಒದಗಿಸುವಂತಹ ಗೌರವ ಈ ಕುಟುಂಬಕಿತ್ತು. ಒಂದು ದಿನ ಜಾತ್ರೋತ್ಸವದ ಸಮಯದಲ್ಲಿ ದೇವರ ಬಳಿ ಸೇವೆಗೆ ಸಾಯಂಕಾಲದ ಮೊದಲು ಅಣತೆಗಳನ್ನು ದೇವಸ್ಥಾನಕ್ಕೆ ತಲುಪಿಸುವ ತರಾತುರಿಯಲ್ಲಿದ್ದರು. ಮನೆಯಲ್ಲಿ ಸಾಯಂಕಾಲದ ತಿಂಡಿಗೆ ಅಕ್ಕಿ ಕಡೆದು ಕಡುಬು ಮಾಡಿ ಒಲೆಯಲ್ಲಿಟ್ಟಿದ್ದರು, ಆದರೆ ಕಡಬು ಬೇಯಿಸುವಷ್ಟು ಸಮಯ ಇಲ್ಲದ ಕಾರಣ ತಂದೆ ತಾಯಿ ಮನೆಯವರೆಲ್ಲರೂ ಅರ್ಧ ಬೆಂದ ಕಡಬನ್ನು ತಿಂದು, ಹಣತೆಗಳನ್ನು ಬುಟ್ಟಿಯಲ್ಲಿ ಹೊತ್ತುಕೊಂಡು 10 ರಿಂದ 15 km ನಡೆದು ಸಾಯಂಕಾಲದ ಹೊತ್ತಿಗೆ ಹಣತೆಗಳನ್ನು ದೇವಸ್ಥಾನದ ಪ್ರಾಂಗಣದ ಸುತ್ತಲಿಟ್ಟು, ಕತ್ತಲಾಗುತ್ತಲೇ ದೇವಸ್ಥಾನ ಪೂರ್ತಿ ಹಚ್ಚಿದ ಹಣತೆ ಗಳಿಂದ ಕಂಗೊಳಿಸಲ್ಪಟ್ಟಿತ್ತು. ಇವರ ಈ ಪ್ರಾಮಾಣಿಕ ನಿಷ್ಕಲ್ಮಶ ಸೇವೆಗೆ ಶ್ರೀ ಮಂಜುನಾಥ ಸ್ವಾಮಿಯು ಪ್ರಸನ್ನರಾಗಿ ಕೋಟಿಮೂಲ್ಯ ಸಂಸಾರವನ್ನು ದೇವರ ಬಲಿಸೇವೆಯ ಸಮಯದಲ್ಲಿ ಕರೆದು, ಈ ರೀತಿ ಅಭಯ ನೀಡುತ್ತಾರೆ "ಅವಸರವಸರವಾಗಿ ಅರ್ಧ ಬೆಂದ ಕಡಬನ್ನು ತಿಂದು ತನ್ನ ಸೇವೆಗೆ ಒಂದಿಷ್ಟು ಚುತಿ ಬಾರದ ರೀತಿಯಲ್ಲಿ ಸೇವೆ ಮಾಡಿದ ಕೋಟಿ ಮೂಲ್ಯ ಕುಟುಂಬದ ಹೆಣ್ಣು ಸಂಸಾರವು ಕದ್ರಿಬಂಜನ್ ಎಂಬ ಬರಿಯಿಂದ ಪ್ರಖ್ಯಾತಿ ಪಡೆಯಲಿ" ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ಅಭಯ ನೀಡಿದ ಕಾರಣ ಅಂದಿನಿಂದ ಕದ್ರಿಬಂಜನ್ ಎಂಬ ಬರಿಯಿಂದ ಪ್ರಚಲಿತಕ್ಕೆ ಬಂತು. ಕಾಲಕ್ರಮೇಣದಲ್ಲಿ ಈ 4 ಮಂದಿ ಹೆಣ್ಣು ಮಕ್ಕಳಿಗೆ ಬೇರೆ ಬೇರೆ ಊರಿಗೆ ಮದುವೆಯಾದಾಗ ಆಯಾ ಊರಿನ ಹೆಸರಿನೊಂದಿಗೆ ಬಂಜನ್ ಸೇರಿಸಿ ತಮ್ಮ ಬರಿಯನ್ನು ಇಟ್ಟುಕೊಂಡರು. ಒಬ್ಬ ಮಗಳು ತವರು ಮನೆಯಲ್ಲಿ ಅಂದರೆ ಬಾರಬೈಲಿನಲ್ಲಿ ಉಳಿದು ಬಾರಬೈಲ್ ಕದ್ರಿ ಬಂಜನ್ ಸಂಸಾರವು ಅವಳಿಂದ ಮುಂದುವರಿತು. ಕೋಟಿ ಮೂಲ್ಯರು ಅಪರಿಮಿತ ದೈವಭಕ್ತ, ಪ್ರಾಮಾಣಿಕ ಹಾಗೂ ಜನಾನುರಾಗಿಗಳಾಗಿದ್ದರೂ, ಅವರಲ್ಲಿ ಅತೀವ ಶೇಂದಿ ಕುಡಿಯುವಂತಹ ದೌರ್ಬಲ್ಯವು ಆವರಿಸಿಕೊಂಡಿತ್ತು. ಭೂಮಿಯ ವಾತಾವರಣದ ವೈಪರಿತ್ಯ ಹಾಗೂ ಪ್ರಕೃತಿ ವಿಕೋಪಗಳಿಂದ, ಕೃಷಿ ಹಾಗೂ ಕುಂಬಾರಿಕೆಯಲ್ಲಿ ಸಂಪಾದನೆ ಕಡಿಮೆಯಾದಾಗ ತಮ್ಮ ಕುಡಿಯುವ ಚಟಕ್ಕಾಗಿ ಸ್ವಲ್ಪ ಸ್ವಲ್ಪವೇ ಆಸ್ತಿಯನ್ನು ಯಾವೊಂದು ಕಾಗದ ರುಜುವಾತು ಇಲ್ಲದೆ ಅಡಮಾನವಿಡಲು ಶುರುಮಾಡಿದರು. ಕಾಲಕ್ರಮೇಣ ತಮ್ಮ ಆಸ್ತಿಯನ್ನು ವಾಪಸ್ ಅಡಮಾನದಿಂದ ಬಿಡಿಸಿಕೊಳ್ಳಲು ಆಗದ ಪರಿಸ್ಥಿತಿಗೆ ತಲುಪಿದರು. ಸಾಲಕೊಟ್ಟ ಬಲಿಷ್ಠ ಸಮುದಾಯದ ಹಣ ತೀರಿಸಲು ತಮ್ಮ ಮನೆ, ದೈವಸ್ಥಾನ ಹಾಗೂ ನಾಗಬನ ಆದಿಮೂಲಸ್ಥಾನಗಳ ಎಲ್ಲಾ ಆಸ್ತಿಯನ್ನು ಮಾರಿದರು ದೈವಗಳ ಮೊಗ ಕಟ್ಸಲೆ ಹಾಗೂ ಎಲ್ಲಾ ಪರಿಕರಗಳನ್ನು ಆಸ್ತಿ ಪಡಕೊಂಡರು ಬಾರೆಬೈಲ್ ಪರಿಸರದಲ್ಲಿರುವ ಬಾವಿಗೆ ಹಾಕಿದರು. ಹಾಗೂ ಆ ಜಾಗದಲ್ಲಿ ಅವರಿಗೆ ಬೇಕಾದ ಆ ಕಾಲದ ಭವ್ಯ ಮನೆಗಳನ್ನು ಕಟ್ಟಿಸಿದರು. ಮನೆಯಲ್ಲಿದ್ದ ಕೋಟಿ ಮೂಲ್ಯ ಸಂತಾನದವರು ಬೀದಿ ಪಾಲಾದರು. ತದ ನಂತರ ಬಾರೆಬೈಲ್ ಬಂಜನ್ ಕುಟುಂಬಸ್ಥರು ಬಾರೆಬೈಲ್ ನ ಅನಂತಾಚಾರ್ಯರವರ ಪೂರ್ವಜರ ಬನದಲ್ಲಿ ನಾಗನ ಕಲ್ಲು ಹಾಕಿ ನಾಗನನ್ನು ಆರಾದಿಸಿಕೊಂಡು ಬರುತ್ತಿದ್ದರು. ಕೋಟಿಮೂಲ್ಯ ಬಂಜನ್ ಕುಟುಂಬಸ್ಥರು ಬಾರೆಬೈಲ್ ಪರಿಸರದಲ್ಲಿ ಧನಿಕರ ಮನೆಯಲ್ಲಿ ಕೆಲಸ ಮಾಡಿಕೊಂಡು ದಿನ ಕೂಲಿ ಮಾಡಿಕೊಂಡು ಜೀವನ ಸಾಗಿಸಿಕೊಂಡು ಬಂದರು. ಕೋಟಿ ಮೂಲ್ಯರು ಎಲ್ಲಾ ಕಳೆದುಕೊಂಡು ಹತಾಶರಾಗಿ ಜೀವನದ ಕೊನೆ ಉಸಿರೆಳೆದರು. ಕೊರತಿ ಎನ್ನುವ ದೈವ ಮಾತ್ರ ಕದ್ರಿ ಬಂಜನ್ ಕುಟುಂಬದ ಒಬ್ಬ ಹೆಣ್ಣು ಮಗಳ ಬಾಡಿಗೆ ಮನೆಯಲ್ಲಿ ಅವರೊಂದಿಗೆ ಸಂಸಾರದಲ್ಲಿ ಒಂದಾಗಿ ಇತ್ತು. ಪ್ರತಿಯೊಂದು ಕೆಲಸಕ್ಕೆ ಆ ತಾಯಿ ಕೊರತಿಯಪ್ಪೆಯನ್ನು ನೆನೆದು ಕೆಲಸ ಮಾಡುತ್ತಿದ್ದರು. ಔತಣವಿರಲಿ ಸಂಭ್ರಮವಿರಲಿ ಸುಖ ದುಃಖದಲ್ಲಿ ಈ ಅಗೋಚರ ಶಕ್ತಿಯಾದ ಕೊರತೆಯಪ್ಪೆ ಸುಖ ಶಾಂತಿ ನೆಮ್ಮದಿಯನ್ನು ಆ ಕುಟುಂಬಕ್ಕೆ ನೀಡುತ್ತಿದ್ದಳು. ತಲೆಮಾರುಗಳು ಉರುಳಿದಾಗ ಕೆಲವರು ಸ್ಥಿತಿವಂತರಾದರು, ಕೆಲವರು ದಿನ ಕೂಲಿ ಮಾಡಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು. ಕೋಟಿ ಮೂಲ್ಯ ಕುಟುಂಬದ ಮೂವರು ಅಕ್ಕ ತಂಗಿಯರಾದ ಕೂಸಮ್ಮ (ಸಚ್ಚಿದಾನಂದರ ತಾಯಿಯಾದ ಕೂಸಮ್ಮರ ಅಜ್ಜಿ), ಮಮ್ಮಲೇ ಮತ್ತು ಪೂವಮ್ಮ ಬಾರೆಬೈಲ್ ಸಮೀಪದಲ್ಲೇ ವಾಸಿಸುತ್ತಿದ್ದರು. ಹಿರಿಯ ಪಾಲಿನ ಕೂಸಮ್ಮರ ಮಕ್ಕಳು, ಗಂಗು ಮೂಲ್ಯೆದಿ, ಮಮ್ಮಲೇ ಮತ್ತು ಬಾಬು ಒಂದನೇ ಪಾಲಿನ ಗಂಗು ಮೂಲ್ಯೆದಿ ಮಕ್ಕಳು - ಕೂಸಮ್ಮ (ಸಚ್ಚಿದಾನಂದರ ತಾಯಿ), ವೆಂಕಮ್ಮ (ಪೂಣೆ ಎಸ್ಆರ್ ಬಂಜನ್ರ ತಾಯಿ) ಮತ್ತು ಕಲ್ಯಾಣಿ ಮಮ್ಮುಲೇ ಯವರ ಮಕ್ಕಳು - ಕೇಶವ, ಈಶ್ವರ, ಗೌರಿ, ಲೀಲಾ ಮತ್ತು ಚಂದ್ರಶೇಖರ ಎರಡನೇ ಪಾಲಿನ ಪೂವಮ್ಮರ ಮಕ್ಕಳು - ದೇಯಿ ಮೂಲ್ಯೆದಿ ಮತ್ತು ಕಮಲ ದೇಯಿ ಮೂಲ್ಯೆದಿ ಮಕ್ಕಳು - ಗೋಪಿ, ಜಯಂತಿ, ಯಶೋಧ ಮತ್ತು ನಾಗಪ್ಪ ಕಮಲರ ಮಕ್ಕಳು - ಸುಂದರಿ, ಬಾಗಿ, ಇಂದಿರಾ ಮತ್ತು ಮೋನಪ್ಪ ಮೂರನೇ ಪಾಲಿನ ಮಮ್ಮಲೇ ಮಕ್ಕಳು - ಕನಪಾಯಿ ಮತ್ತು ಯಮುನಾ ಕನಪಾಯಿಯ ಮಗಳು - ಸೀತಮ್ಮ, ಯಮುನನ ಮಕ್ಕಳು - ಶೇಖರ, ಸಂಜೀವ, ರತ್ನ, (ಭಾಸ್ಕರ್ ಪಾಣೆಮಂಗಳೂರು ರವರ ತಾಯಿ) ಭವಾನಿ, ಸುಂದರ ಮತ್ತು ಆನಂದ. ಈ ಮೇಲಿನ ಎಲ್ಲಾ ವಿವರಗಳನ್ನು 16.05.2001 ರಿಂದ 18.05.2001 ವರೆಗೆ 3 ದಿನಗಳ ಕಾಲ ನಡೆದ ಅಷ್ಟಮಂಗಳ ಪ್ರಶ್ನೆಯ ಸಮಯದಲ್ಲಿ ಕುಟುಂಬಿಕರು ಒಪ್ಪಿಕೊಂಡ ಸತ್ಯ. ತಕ್ಕಮಟ್ಟಿಗೆ ಸ್ಥಿತಿವಂತರಾಗಿದ್ದ ಗಂಗು ಮೂಲ್ಯದಿಯವರ (ಕೂಸಮ್ಮರವರ ತಾಯಿ, ಬಾರಬೈಲ್ ಕುಟುಂಬದ ಮುಖ್ಯಸ್ದರಾದ ಸಚ್ಚಿದಾನಂದರ ಅಜ್ಜಿ) ಅಮ್ಮನ ಮನೆಯಲ್ಲಿ ಕೊರತೆಯಪ್ಪೆಯನ್ನು ಆರಾಧಿಸಿಕೊಂಡು ಬರುತ್ತಿದ್ದರು. ಗಂಗು ಮೂಲ್ಯದಿಯವರು ಮೂರು ಜನ ಮಕ್ಕಳು, ಎರಡು ಹೆಣ್ಣು ಒಂದು ಗಂಡು. ಇವರ ಅಪ್ಪ ಹಿರಿಯ ಮಗಳಾದ ಮಮ್ಮಲೇಯವರನ್ನು (ಗಂಗು ಮೂಲ್ಯದಿಯ ಅಕ್ಕ) ಬೇರೆ ಊರಿನ ತಕ್ಕಮಟ್ಟಿನ ಸ್ಥಿತಿವಂತನಿಗೆ ಮದುವೆ ಮಾಡಿಕೊಟ್ಟರು. ಕಿರಿಯ ಮಗಳಾದ ಗಂಗು ಮೂಲ್ಯದಿಯನ್ನು ಕೆಂಪು ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುವ ಕದ್ರಿ ಬಾರೆಬೈಲ್ ಪರಿಸರದ ಹುಡುಗನಿಗೆ ಮದುವೆ ಮಾಡಿಕೊಡುತ್ತಾರೆ. ಕಿರಿಯವನಾದ ಬಾಬು ಮಂಗಳೂರಿನ ಕೋರ್ಟ ಒಂದರಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಾ ಅತ್ತಾವರದ ಬಾಬುಗುಡ್ಡೆಯಲ್ಲಿ ವಾಸಿಸುತ್ತಾರೆ. ಕೊರತಿಯಪ್ಪೆ ಕಿರಿಯ ಮಗಳೊಂದಿಗೆ ಉಳಿದುಕೊಳ್ಳುತ್ತದೆ. ಇವರು ಬಾರಬೈಲ್ ಪರಿಸರದಲ್ಲಿ ಬಾಡಿಗೆ ಮನೆಯಲ್ಲಿ ಇರುತ್ತಾರೆ. ಇವರ ಗಂಡನಿಗೆ ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುವಾಗ ಕಾಲಿನ ಮೇಲೆ ಕಲ್ಲು ಬಿದ್ದು, ತದನಂತರ ಶ್ರಮದಾಯಕ ಕೆಲಸ ಮಾಡಲು ಆಗದೆ ಗಂಡ ಹೆಂಡತಿ ಸಣ್ಣಪುಟ್ಟ ಕೂಲಿ ಕೆಲಸ ಮಾಡಿ ಮೂರು ಹೆಣ್ಣು ಮಕ್ಕಳನ್ನು ಸಾಕಿದರು. ಅವರಲ್ಲಿ ಹಿರಿಯ ಮಗಳು ವೆಂಕಮ್ಮರನ್ನು ಬಾಳ ಕಳವಾರಿನ ಕೃಷಿಕರಾದ ರಾಮ ಮೂಲ್ಯರಿಗೆ ಮದುವೆ ಮಾಡಿ ಕೊಡುತ್ತಾರೆ ಎರಡನೇ ಮಗಳಾದ ಕೂಸಮ್ಮರನ್ನು ಬಂಟ್ವಾಳದ ಬಿರ್ಮನ ಬಂಗೇರರಿಗೆ ಮದುವೆ ಮಾಡಿ ಕೊಡುತ್ತಾರೆ.ಕಿರಿಯ ಮಗಳಾದ ಕಲ್ಯಾಣಿಯನ್ನು ಮುಂಬಾಯಿಯ (ಆಗಿನ ಬೊಂಬಾಯಿ) ಐತಪ್ಪ ಮೂಲ್ಯರಿಗೆ ಮದುವೆ ಮಾಡಿ ಕೊಡುತ್ತಾರೆ. ಎರಡನೇ ಮಗಳಾದ ಕೂಸಮ್ಮರನ್ನು ಬಂಟ್ವಾಳಕ್ಕೆ ಮದುವೆ ಮಾಡಿಕೊಟ್ಟರೂ ಗಂಡ ಹೆಂಡತಿ ಇಬ್ಬರೂ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದರಿಂದ ಬಾರಬೈಲ್ ಪರಿಸರದ ಒಂದು ಪ್ರತಿಷಿತ ಬ್ರಾಹ್ಮಣರ ಮನೆಯ ಬಾಡಿಗೆ ಮನೆಯಲ್ಲಿ ಇರುತ್ತಾರೆ. ಮನೆದೈವ ಕೊರತಿಯಪ್ಪೆಯನ್ನು ಕೂಡ ಬಾಡಿಗೆ ಮನೆಯಲ್ಲಿ ಆರಾಧಿಸಿಕೊಂಡು ಬರುತ್ತಿದ್ದರು. ಬಾಡಿಗೆ ಮನೆ ಬದಲಿಸುವಾಗ ಅವರೊಂದಿಗೆ ಕೊರತಿಯಪ್ಪೆಯನ್ನು ಕೂಡ ಕೊಂಡುಹೊಗುತ್ತಿದ್ದರು. ಕೂಸಮ್ಮರ ಹಿರಿಯ ಮಗಳಾದ ಗಿರಿಜಳನ್ನು ಮದುವೆ ಮಾಡಿ ಕೊಟ್ಟ ಮೇಲೆ ಕೂಸಮ್ಮದಂಪತಿಗಳು 1962ರಲ್ಲಿ ಬಾರಬೈಲ್ ನ ತೋಮಸ್ ಗಾರ್ಡನ್ನಲ್ಲಿರುವ ಒಂದು ಬಾಡಿಗೆ ಮನೆಯಲ್ಲಿ ತಮ್ಮ ತುಂಬು ಸಂಸಾರದೊಂದಿಗೆ ಬಂದು ನೆಲೆಸಿದರು. ಕೊರತಿಯಪ್ಪೆಯನ್ನು ಕೂಡಾ ಅದೇ ಮನೆಯಲ್ಲಿ ಆರಾಧಿಸಿಕೊಂಡು ಬರುತ್ತಿದ್ದರು. ಕೋಟಿ ಮೂಲ್ಯ ಕುಟುಂಬದ ನಾಗಬನ ಆದಿಮೂಲಸ್ಥಾನ ಅಜೀರ್ಣಾವಸ್ಥೆಯಲ್ಲಿ ಅನ್ಯರ ವಶದಲ್ಲಿ ಇದ್ದ ಕಾರಣ ಅನಂತಾಚಾರ್ಯರ ಬನದಲ್ಲಿ ಬಾರಬೈಲ್ ಬಂಜನ್ ಕುಟುಂಬದ ಪೂರ್ವಜರು ಹಾಕಿದ ನಾಗನನ್ನು ಆರಾಧಿಸಿಕೊಂಡು ಬರುತ್ತಿದ್ದರು. ಬಾರಬೈಲಿನ ಕೂಸಮ್ಮನವರು ತಮ್ಮ ಅಕ್ಕ ತಂಗಿಯರು ಹಾಗೂ ಕೋಟಿ ಮೂಲ್ಯ ಕುಟುಂಬದ ಇತರ ಸಹೋದರರ ಸಹೋದರಿಯರ ಜೊತೆ ತಮ್ಮ ಮನೆಯೊಳಗೆ ಕೊರತೆಯನ್ನು ಆರಾಧಿಸುತ್ತಾ ಬಾರೆಬೈಲಿನ ಅನಂತಾಚಾರ್ಯರ ಬನದಲ್ಲಿರುವ ನಾಗದೇವರನ್ನು ಪೂಜಿಸುತ್ತಾ ಬರುತ್ತಿದ್ದರು. ವರ್ಷಗಳು ಕಳೆದಂತೆ ಕೂಸಮ್ಮರ ಎಲ್ಲಾ ಹೆಣ್ಣು ಮಕ್ಕಳಿಗೆ ಮದುವೆಯಾಗಿ, ಗಂಡು ಮಕ್ಕಳೆಲ್ಲಾ ಪರ ಊರಿಗೆ ಉದ್ಯೋಗ ನಿಮಿತ್ತ ಹೋದಾಗ ಕಿರಿ ಮಗ ಸಚ್ಚಿದಾನಂದರು ಊರಿನಲ್ಲಿಯೇ ವ್ರತ್ತಿ ಜೀವನ ಸಾಗಿಸಿಕೊಂಡು, ಮನೆಯಲ್ಲಿಯೇ ಇದ್ದು ತಾಯಿಯೊಂದಿಗೆ ಕೊರತಿಯಪ್ಪೆ ಹಾಗೂ ಬಾರೆಬೈಲಿನ ಅನಂತಾಚಾರ್ರವರ ಬನದ ನಾಗದೇವರನ್ನು ಆರಾಧಿಸಿಕೊಂಡು ಬರುತ್ತಿದ್ದರು. ಸುಮಾರು 1978-79ರ ಹೊತ್ತಿಗೆ ಬೇರೆ ಬೇರೆ ಪ್ರದೇಶದಲ್ಲಿರುವ ಬಂಜನ್ ಕುಟುಂಬದವರಿಗೆ ಕಷ್ಟ ಸಮಸ್ಯೆಗಳು ಬಂದಾಗ ಅವರು ಜ್ಯೋತಿಷ್ಯರನ್ನು ಇಲ್ಲವೇ ತಂತ್ರಿವರೇಣ್ಯರನ್ನು ಸಂಪರ್ಕಿಸಿದಾಗ ಅವರ ಮುಖಾಂತರ ಕಂಡುಕೊಂಡ ಪರಿಹಾರ ಅಂದರೆ "ನೀವು ನಿಮ್ಮ ಬಂಜನ್ ಆದಿಮೂಲಕ್ಕೆ ಹೋಗಬೇಕು ಅಲ್ಲಿ ಒಂದು ಕುಟುಂಬ ಈಗ ಕೂಡ ಕೋಟಿ ಮೂಲ್ಯ ಸಂಸಾರದ ದೈವವನ್ನು ಆರಾಧಿಸಿಕೊಂಡು ಹಾಗೂ ನಾಗರಪಂಚಮಿಯ ದಿವಸ ನಾಗನಿಗೆ ತಂಬಿಲ ಹಾಲಾಭಿಷೇಕ ಮಾಡುತ್ತಾ ಬರುತ್ತಿದೆ ಎಂದು ತಿಳಿಸಿದರು" ಆ ಪ್ರಕಾರ ಹಲವು ಮಂದಿ ಕೋಟಿ ಮೂಲ್ಯ ಬಂಜನ್ ಕುಟುಂಬಸ್ಥರು ಕೂಸಮ್ಮನವರನ್ನು ಹುಡುಕಿಕೊಂಡು ಬಾರೆಬೈಲಿಗೆ ಬರುತ್ತಿದ್ದರು. ನಾಗರ ಪಂಚಮಿಯ ದಿವಸ ನಾಗದೇವರಿಗೆ ಹಾಲೆರೆದು ಕೂಸಮ್ಮನವರ ಮನೆಗೆ ಬಂದು ಮನೆಯಲ್ಲಿ ಇದ್ದಿದ್ದನ್ನು ಹಂಚಿಕೊಂಡು ತಿನ್ನುತ್ತಿದ್ದರು. ವರುಷಗಳ ಕಳೆದಂತೆ ಹೆಚ್ಚು ಹೆಚ್ಚು ಬಂಜನ್ ಕಟುಂಬಸ್ಥರು ಬರಲು ಪ್ರಾರಂಬಿಸಿದರು. 1998 ರಲ್ಲಿ ನಡೆದ ಒಂದು ಘಟನೆ ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗ ಬ್ರಹ್ಮ ಕ್ಷೇತ್ರ ಪುನರ್ಪ್ರತಿಸ್ಥಾಪನೆಗೆ ನಾಂದಿ ಹಾಡಿತು. ಬಾರೆಬೈಲಿನ ಬಿಲ್ಲವ ಸಮಾಜದ ಕುಟುಂಬಸ್ಥರಿಗೆ ತಮ್ಮ ಕುಟುಂಬದ ಜುಮಾದಿ ದೈವಸ್ಥಾನದ ಜೀರ್ಣೋದ್ಧಾರದ ಸಮಯದಲ್ಲಿ ಅನೇಕ ಅಡಚಣೆ ಹಾಗೂ ಸಮಸ‍್ಯೆಗಳು ಕಂಡು ಬಂದವು. ನಾಗರಹಾವು ಪ್ರತಿದಿನ ಬಂದು ಆ ಪ್ರದೇಶದಲ್ಲಿ ಸುತ್ತುವರಿಯುವುದರಿಂದ ಆತಂಕಗೊಂಡ ಬಿಲ್ಲವ ಕುಟುಂಬಸ್ಥರು, ಸ್ಥಳ ಪ್ರಶ್ನೆ ಇಟ್ಟಾಗ ಕಂಡುಬಂದ ಸತ್ಯ ಏನೆಂದರೆ, ಈ ಪ್ರದೇಶದಲ್ಲಿ ಸುಮಾರು 150 ರಿಂದ 200 ವರ್ಷಗಳ ಹಿಂದಿನ ನಾಗಬನ ಆದಿ ಮೂಲಸ್ಥಾನ ಪೂಜೆ ಪುರಸ್ಕಾರ ಇಲ್ಲದೆ ಪಾಳುಬಿದ್ದಿದೆ. ಇದರಿಂದ ನಿಮ್ಮ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಈ ತರದ ಸಮಸ್ಯೆ ಕಂಡು ಬರುತ್ತದೆ. ಆದ್ದರಿಂದ ನೀವು ಆ ಪಾಳುಬಿದ್ದ ನಾಗಬನದ ಕುಟುಂಬದ ಹಿರಿಯರನ್ನು ಇಲ್ಲವೇ ಸದಸ್ಯರನ್ನು ಸಂಪರ್ಕಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ಸ್ಥಳ ಪ್ರಶ್ನೆ ಇಟ್ಟ ಸದಾಶಿವರು ತಿಳಿಸಿದರು. ಆ ಪಾಲು ಬಿದ್ದ ನಾಗಬನ ಆದಿ ಮೂಲಸ್ಥಾನ ಯಾರದ್ದು ಎಂದು ಬಿಲ್ಲವ ಮುಖಂಡರು ವಿಚಾರಿಸಿದಾಗ, ಅದು ಕೋಟಿ ಮೂಲ್ಯ ಸಂತಾನದವರದ್ದೆಂದು ತಿಳಿದು ಬಂತು. ಹಾಗಾಗಿ ಅವರು ಸಚ್ಚಿದಾನಂದರನ್ನು ಸಂಪರ್ಕಿಸಿ ಅದಕ್ಕೆ ಬೇಕಾದ ಪರಿಹಾರ ಮಾಡುವಂತೆ ವಿನಂತಿಸಿ ಕೊಂಡರು. ನಾಗಬನ ಹಾಗೂ ಅದರ ಸುತ್ತಮುತ್ತಲು ಇರುವ ದೈವಸ್ಥಾನದ ಜಾಗವು ಅನ್ಯರ ಕೈಯಲ್ಲಿ ಇರುವುದರಿಂದ, ಅವರು ಮುಂಬೈಯಲ್ಲಿ ನೆಲೆಸಿರುವುದರಿಂದ ಹಾಗೂ ಖರೀದಿಸಲು ಅಪಾರ ಹಣ ಬೇಕಾಗಿರುವುದರಿಂದ, ಪರಿಹಾರ ಕಷ್ಟ ಸಾಧ್ಯವೆಂದು ಸಚ್ಚಿದಾನಂದರು ಅವರಿಗೆ ತಿಳಿಸಿದರು. ಆದರೂ ಊರಿನವರ ಒತ್ತಾಸೆಯ ಮೇರೆಗೆ ಪ್ರಯತ್ನವೆಂಬಂತೆ ಪರಿಹಾರಕ್ಕಾಗಿ ನಾಗದರ್ಶನವನ್ನು ಮಾಡಲು ಊರಿನ ಹಿರಿಯರು, ಹಿತೈಷಿಗಳು, ಬಂಜನ್ ಕುಟುಂಬದ ಎಲ್ಲಾ ಹಿರಿಯ ಕಿರಿಯ ಸದಸ್ಯರು ಹಾಗೂ ಮುಖ್ಯಸ್ಥರು ನಿರ್ಧರಿಸಿದರು. ಸುರತ್ಕಲ್ ನ ಜೋತಿಷಿ ಶ್ರೀ ನರಸಿಂಹ ಭಟ್ರ ನಿರ್ದೇಶನದಂತೆ ನಾಗಪಾತ್ರಿ ಶ್ರೀ ನಾಗೇಶ್ ಬಾಯಾರ್ ರನ್ನು ಸಂಪರ್ಕಿಸಿ ನಾಗದರ್ಶನಕ್ಕೆ ವಿನಂತಿಸಿದರು. ಸಚ್ಚಿದಾನಂದರ ಅಧ್ಯಕ್ಷತೆಯಲ್ಲಿ ಬಾರೆಬೈಲ್ ಬಂಜನ್ ಕುಟುಂಬಸ್ಥರು, ಊರಿನವರು, ಬಾರೆಬೈಲ್ ಪರಿಸರದ ಎಲ್ಲಾ ಹಿಂದು ಬಾಂದವರು ತನುಮನಧನಗಳ ಸಹಕಾರದಿಂದ ನಾಗದರ್ಶನವನ್ನು ಪಾಳುಬಿದ್ದ ನಾಗಬನದ ಹತ್ತಿರವಿರುವ ಜಾಗದಲ್ಲಿ ನಡೆಸಲಾಯಿತು. ದರ್ಶನದ ಸಮಯದಲ್ಲಿ ನಾಗದೇವರು ಹೇಳಿದ ಮಾತೆಂದರೆ "ನಾನು 150 ವರ್ಷಗಳಿಂದ ಪೂಜೆ ಪುರಸ್ಕಾರ ಇಲ್ಲದೆ ನಿಸ್ತೇಜನಾಗಿದ್ದೆ ಈಗ ಪುನರ್ಪ್ರತಿಸ್ಥಾಪನೆ ಮಾಡುವ ಕಾಲ ಕೂಡಿ ಬಂದಿದೆ ಸಚ್ಚಿದಾನಂದ, ಮುಂದೆ ಇಟ್ಟ ಹೆಜ್ಜೆಯನ್ನು ಹಿಂದೆ ಇಡಬೇಡ, ನಿನ್ನ ಬೆನ್ನಿನ ಹಿಂದೆ ನಾನಿದ್ದೇನೆ ಎಲ್ಲಾ ಎಡರುತೊಡರುಗಳು ನಿವಾರಣೆಯಾಗುತ್ತದೆ ಎಲ್ಲರಿಗೂ ಒಳ್ಳೆಯದಾಗುತ್ತದೆ" ಎಂಬ ಅಭಯವನ್ನು ನಾಗ ದೇವರು ನೀಡಿದರು. ಅಂದಿನಿಂದ ಕೋಟಿ ಮೂಲ್ಯ ಕುಟುಂಬಸ್ಥರು ಆದಿ ಮೂಲಸ್ಥಾನ ಶ್ರೀ ನಾಗ ಬ್ರಹ್ಮ ಕ್ಷೇತ್ರದ ಪುನರ್ಪ್ರತಿಸ್ಥಾಪನೆಗೆ ಪಣತೊಟ್ಟರು. ಮೊದಲಿಗೆ ಕುಟುಂಬಸ್ಥರ ಸಮಿತಿ ಮಾಡಲಾಯಿತು. ಆ ಸಮಿತಿಗೆ ಹಿರಿಯರಾದ ಸುಬ್ಬಯ್ಯ ಕುಂಪಲರವರನ್ನು ಅಧ್ಯಕ್ಷರಾಗಿ, ಸಚ್ಚಿದಾನಂದರನ್ನು ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಆರಿಸಲಾಯಿತು. ಆದಿಮೂಲಸ್ಥಾನದ ಜಾಗವನ್ನು ವಾರೀಸುದಾರರಿಂದ ಖರೀದಿಸಲು ಹಣ ಕ್ರೋಡೀಕರಿಸಲು ಸಮಿತಿ ರಚಿಸಲಾಯಿತು. ಜಾಗವನ್ನು ಖರೀದಿಸುವ ಮೊದಲು ಅಷ್ಟಮಂಗಳ ಪ್ರಶ್ನೆ ಇಡಲು ಸಮಿತಿಯಲ್ಲಿ ನಿರ್ಧರಿಸಲಾಯಿತು. ಶ್ರೀ ಗಿರೀಶ್ ಪೊದುವಾಳ್ ನೇತ್ರತ್ವದಲ್ಲಿ, ವೇದಮೂರ್ತಿ ಶ್ರೀ ವಿಟ್ಠಲದಾಸ ತಂತ್ರಿಯವರ ಉಪಸ್ಥಿತಿಯಲ್ಲಿ ತಾ. 16.05.2001 ರಿಂದ 18.05.2001 ವರೆಗೆ 3 ದಿನಗಳ ಕಾಲ ಅಷ್ಟಮಂಗಳ ಪ್ರಶ್ನೆ ಇಡಲಾಯಿತು. ಪ್ರಶ್ನೆಯಲ್ಲಿ ಕಂಡು ಬಂದಂತಹ ಎಲ್ಲಾ ದೋಷಗಳಿಗೆ ಪರಿಹಾರ ಪ್ರಾಯಶ್ಚಿತ್ತಗಳನ್ನು ವಿಧಿವತ್ತಾಗಿ ಮಾಡಲಾಯಿತ್ತು. ಕದ್ರಿ ಬಂಜನ್ ಎಲ್ಲಾ ಕುಟುಂಬಗಳ ಸದಸ್ಯರನ್ನು ಒಳಗೊಂಡ ಜೀರ್ಣೋದ್ಧಾರ ಸಮಿತಿಯನ್ನು ರಚಸಲಾಯಿತ್ತು. ಅಧ್ಯಕ್ಷರಾಗಿ ಸುಬ್ಬಯ್ಯ ಕುಂಪಲರವರನ್ನು, ಕಾರ್ಯದರ್ಶಿಯಾಗಿ ಸಚ್ಚಿದಾನಂದರನ್ನು ಮುಂದುವರಿಸಲಾಯಿತ್ತು. ಸ್ಥಳ ಖರೀದಿಸಲು, ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ನಡೆಸಲು ಕನಿಷ್ಠ 20 ಲಕ್ಷದ ಅಂದಾಜು ವೆಚ್ಚದ ರೂಪರೇಷೆ ತಯಾರಿಸಿ ಜೀರ್ಣೋದ್ಧಾರ ಸಮಿತಿಯು ನಿಧಿ ಸಂಗ್ರಹ ಕಾರ್ಯರೂಪಕ್ಕೆ ಇಳಿಯಿತು. ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ ನಿರ್ಧಿಷ್ಟ ಮೊತ್ತದ ದೇಣಿಗೆಯನ್ನು ನೀಡಲು ವಿನಂತಿಸಲಾಯಿತು. ಸ್ಥಿತಿವಂತರು, ದಾನಿಗಳು ಮತ್ತು ಭಕ್ತಾದಿಗಳು ತಮ್ಮ ಶಕ್ತಿಮೀರಿ ದೇಣಿಗೆ ನೀಡಲು ಮುಂದಾದರು. ಈ ನಡುವೆ 2002ರಲ್ಲಿ ಅಧ್ಯಕ್ಷರಾದ ಸುಬ್ಬಯ್ಯ ಕುಂಪಲರವರು ಆರೋಗ್ಯ ಸರಿ ಇಲ್ಲದ್ದಿದ್ದುದರಿಂದ ಅಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸಲು ವಿನಂತಿಸಿದ್ದರು. ಆ ಕಾರಣದಿಂದ ಶ್ರೀ ಬಿ ರಾಜ ಗಣೇಶ್ ಪ್ರಸಾದ್ ರನ್ನು ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಹೊಸ ಅಧ್ಯಕ್ಷರು ನಿಧಿ ಸಂಗ್ರಹಿಸಲು ಅವಿರತವಾಗಿ ಕೆಲಸ ಮಾಡಿದರು. ಬ್ಯಾಂಕಿನಿಂದ ಸಾಲ ಪಡೆಯಲು ಕಮಿಟಿ ನಿರ್ಧರಿಸಿತು. ಕಮಿಟಿಯ ಉಪಾಧ್ಯಕ್ಷರಾದ ಪೂವಪ್ಪ ಕಡಂಬಾರ್ ರವರು ತಮ್ಮ ಸ್ವಂತ ಆಸ್ತಿಯನ್ನು ಅಡಮಾನ ಇಟ್ಟು ಆದಿಮೂಲಸ್ಥಾನದ ಸ್ಥಳವನ್ನು ಮುಂಬಾಯಿ ನಿವಾಸಿಯಾದ ಶ್ರೀಮತಿ ಮರ್ಲಿನ್ ಕೊನ್ಸೆಸೊರಿಂದ ಸರಿಯಾದ ಸಮಯದಲ್ಲಿ ಖರೀದಿಸಲು ಸಹಕರಿಸಿದರು.(ಕಮಿಟಿಯು ಮುಂದಕ್ಕೆ ಬ್ಯಾಂಕ್ ಸಾಲ ತೀರಿಸಿ ಅವರ ಆಸ್ತಿಯನ್ನು ಅಡಮಾನದಿಂದ ಬಿಡಿಸಿತು). ಕದ್ರಿ ಬಂಜನ್ ಆದಿ ಮೂಲಸ್ಥಾನದ ಒಂದೊಂದು ಕುಟುಂಬದವರು ಒಂದೊಂದು ಕೆಲಸ ಕಾರ್ಯಗಳನ್ನು ವಹಿಸಿಕೊಂಡರು ದೈವಸ್ಥಾನದ ಗುಡಿ, ಚಾವಡಿ ಮನೆ, ನಾಗಬನದ ಕಟ್ಟೆ, ತೀರ್ಥಬಾವಿ ಶುಧ್ಧೀಕರಣ, ನವೀಕರಣ ಇತ್ಯಾದಿ. ಎಲ್ಲರೂ ತಮ್ಮ ಶಕ್ತಿ ಮೀರಿ ತನು ಮನ ಧನ ಗಳಿಂದ ಸಹಕರಿಸಿದರೂ, ಆರ್ಥಿಕವಾಗಿ ಹೆಚ್ಚಿನ ಸಹಾಯ ನೀಡಿದವರಲ್ಲಿ ಶ್ರೀ ಬಿ ರಾಜ ಗಣೇಶ್ ಪ್ರಸಾದ್ (ಅಧ್ಯಕ್ಷರು), ಶ್ರೀ ಎಸ್ ಆರ್ ಬಂಜನ್ ಪುಣೆ, ಶ್ರೀ ದಿವಾಕರ್ ಬಂಜನ್ ಸೂರತ್ ಹಾಗೂ ಶ್ರೀ ಪೂವಪ್ಪ ಕಡಂಬಾರು ಮೊದಲಿಗರು. ಎಲ್ಲರ ಪರಿಶ್ರಮ ಹಾಗೂ ದೈವ ಪ್ರೇರಣೆಯಿಂದ ಶತಮಾನಗಳಿಂದ ಪಾಳುಬಿದ್ದಿದ್ದ ಕದ್ರಿ ಬಂಜನ್ ಆದಿ ಮೂಲಸ್ಥಾನ ಮತ್ತು ನಾಗಬ್ರಹ್ಮ ಕ್ಷೇತ್ರವು ತಾರೀಕು 17.06.2003. ರಂದು ಪ್ರತಿಷ್ಠಾಪನೆಗೊಂದಿತು. ವೈಧಿಕ ವಿಧಿ ವಿಧಾನಗಳು, ದೇವತಾ ಕಾರ್ಯಗಳು ಹಾಗೂ ಬ್ರಹ್ಮಕಲಶೋತ್ಸವು ಕ್ಷೇತ್ರದ ತಂತ್ರಿವರೇಣ್ಯರಾದ ವೇದ ವಿದ್ಯಾಭೂಷಣ ಬ್ರಹ್ಮಶ್ರೀ, ವೇದಮೂರ್ತಿ ಶ್ರೀ ವಿಠಲದಾಸ ತಂತ್ರಿ ದೇರೆಬೈಲ್ ಇವರ ನೇತ್ರತ್ವದಲ್ಲಿ ನಡೆಸಲಾಯಿತು. ಸ್ವಾಮೀಜಿಗಳು, ವಿವಿಧ ಕ್ಷೇತ್ರದ ಧಾರ್ಮಿಕ ಮುಖಂಡರುಗಳು, ಊರಿನ ಪ್ರತಿಷ್ಥಿತ ವ್ಯಕ್ತಿಗಳು, ದಾನಿಗಳು ಮತ್ತು ಎಲ್ಲಾ ಕದ್ರಿ ಬಂಜನ್ ಕುಟುಂಬಿಕರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಪುನರ್ಪ್ರತಿಷ್ಠಾ ನಂತರ ರಾಜನ್ ದೈವಗಳಾದ ಮೈಸಂದಾಯ, ಮರಳ ದೂಮಾವತಿ, ಚಾವಡಿ ದೈವಗಳಾಗಿ ಕೊರತಿಯಪ್ಪೆ, ಕಲ್ಲುರ್ಟಿ, ಪಂಜುರ್ಲಿ, ಪರಿವಾರದ ದೈವಗಳಾಗಿ ಬಂಟ ಹಾಗೂ ರಾಹುಗಳಿಗ ದೇವಗಳಿಗೆ ನೇಮ ಕೋಲೊತ್ಸವ ನೀಡಲಾಯಿತು. ಅಂದಿನಿಂದ ಪ್ರತೀ ವರ್ಷ ಪ್ರತಿಷ್ಠಾಪನೆಯ ದಿನದಂದು ಚಾವಡಿ ಮನೆಯಲ್ಲಿ ಗಣಹೋಮ,ನಾಗಬನದಲ್ಲಿ ಅಶ್ಲೇಶ ಬಲಿಸೇವೆ, ದೈವಗಳಗೆ ಪರ್ವ ಸೇವೆ ನಡೆಯುತ್ತದೆ. ಪ್ರತಿ ತಿಂಗಳ ಸಂಕ್ರಮಣದ ದಿನ ನಾಗದೇವರಿಗೆ ಕ್ಷೀರಾಭಿಷೇಕ ಸಿಹಿಯಾಳಾಭಿಷೇಕ ಪಂಚಾಮೃತಾಭಿಷೇಕ ದೈವಗಳಗೆ ಸಂಕ್ರಮಣ ಸೇವೆ ನಡೆಯುತ್ತದೆ. ತುಳಸಿ ಪೂಜೆಯ ಸಂದರ್ಭದಲ್ಲಿ ದೈವಗಳಿಗೆ ಚೌತಿಪರ್ವ ನಡೆಯುತ್ತದೆ. ಏಪ್ರಿಲ್ ತಿಂಗಳಲ್ಲಿ ಬಾರೆಬೈಲ್ ಕುಟುಂಬಸ್ಥರ ಬೂತಕ್ಕೆ ಆಗುವ ಸಂದರ್ಭ ದಲ್ಲಿ, ನಾಗದೇವರಿಗೆ ತಂಬಿಲಸೇವೆ, ವೆಂಕಟರಮಣ ಮುಡಿಪು ಪೂಜೆ, ಅದಾದ ನಂತರ ರಾಜನ್ ದೈವಗಳಿಗೆ ಪರ್ವಸೇವೆ ಸಂಜೆ ಹೊತ್ತಿಗೆ ಕುಟುಂಬದ ದೈವಗಳಗೆ ಕುರಿತಂಬಿಲ ಸೇವೆ ನಡೆಯುತ್ತದೆ. ನಾಗರ ಪಂಚಮಿಯ ದಿವಸ ನಾಗದೇವರಿಗೆ ಕ್ಷೀರಾಭಿಷೇಕ, ಸಿಹಿಯಾಳಾಭಿಷೇಕ, ಪಂಚಾಮೃತಾಭಿಷೇಕ, ತಂಬಿಲ ಸೇವೆ, ಹೋಮ, ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣ ಜರಗುತ್ತದೆ. 2012 ರಲ್ಲಿ ಅಂದಿನ ಅಧ್ಯಕ್ಷರಾಗಿದ್ದ ಶ್ರೀ ಬಿ ರಾಜ ಗಣೇಶ್ ಪ್ರಸಾದ್ ನಿಧನದ ನಂತರ ಆಡಳಿತ ಕಮಿಟಿಯನ್ನು ಸಂಪೂರ್ಣವಾಗಿ ಪುನರ್ರಚಿಸಲಾಯಿತು. ಗೌರವ ಅಧ್ಯಕ್ಷರಾಗಿ ಶ್ರೀ ಸದಾಶಿವ ಬಂಜನ್ ಪುಣೆ ಮತ್ತು ಶ್ರೀ ರಾಧಾಕೃಷ್ಣ ಬಂಜನ್ ಬೆಂಗಳೂರು, ಅಧ್ಯಕ್ಷರಾಗಿ ಶ್ರೀ ಪೂವಪ್ಪ ಕಡಂಬಾರು, ಉಪಾಧ್ಯಕ್ಷರಾಗಿ ಶ್ರೀ ಎನ್.ಜಿ.ಮೂಲ್ಯ ಮತ್ತು ಶ್ರೀ ಆನಂದ್ ಎ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ವೆಂಕಪ್ಪ ಎನ್ ಬಂಜನ್, ಜೊತೆ ಕಾರ್ಯದರ್ಶಿಯಾಗಿ ಶ್ರೀ ರವಿಚಂದ್ರ ಬಂಜನ್, ಕೋಶಾಧಿಕಾರಿಯಾಗಿ ಶ್ರೀ ಜಯರಾಮ ಕುಲಾಲ್, ರಾಜನ್ ದೈವಗಳ ಅರ್ಚಕರಾಗಿ ಶ್ರೀ ಸಚ್ಚಿದಾನಂದ ಬಾರೆಬೈಲ್ ಹಾಗೂ ಜೊತೆ ಪೂಜಾ ಸಹಾಯಕರಾಗಿ ಶ್ರೀ ಶಿವರಾಮ ಬಂಜನ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕದ್ರಿ ಬಂಜನ್ ಆದಿ ಮೂಲಸ್ಥಾನ ಮತ್ತು ನಾಗಬ್ರಹ್ಮ ಕ್ಷೇತ್ರ ಪ್ರತಿಷ್ಠಾಪನೆಗೊಂಡು 12 ವರ್ಷಗಳಲ್ಲಿ ಅಧ್ಯಕ್ಷರಾದ ಶ್ರೀ ಪೂವಪ್ಪ ಕಡಂಬಾರು ಹಾಗೂ ಕಾರ್ಯದರ್ಶಿ ಶ್ರೀ ವೆಂಕಪ್ಪ ಬಂಜನ್ ಕುಂಪಲ ಇವರ ನೇತೃತ್ವದಲ್ಲಿ ನಾಗಾಬನ ಕಟ್ಟೆಯನ್ನು ಪುನರ್ ನವೀಕರಿಸಿ, ನೂತನ ಅನ್ನಛತ್ರ ಹಾಗೂ ಚಾವಡಿ ಸಭಾ ಭವನವನ್ನು ನಿರ್ಮಿಸಿದರು. 2016ರ ಫೆಬ್ರವರಿ ತಿಂಗಳ 26ರಂದು ನವೀಕರಣ ಬ್ರಹ್ಮಕಲೋತ್ಸವವನ್ನು ಕ್ಷೇತ್ರದ ತಂತ್ರಿವರೇಣ್ಯರಾದ ವೇದ ವಿದ್ಯಾಭೂಷಣ ಬ್ರಹ್ಮಶ್ರೀ, ಅಘೋರ ತಾಂತ್ರಿಕ್ ವೇದಮೂರ್ತಿ ಶ್ರೀ ವಿಠಲದಾಸ ತಂತ್ರಿ ದೇರೆಬೈಲ್ ಇವರ ನೇತ್ರತ್ವದಲ್ಲಿ ನಡೆಸಲಾಯಿತು.ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ವಾಮೀಜಿಗಳು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು, ವಿವಿಧ ಕ್ಷೇತ್ರದ ಧಾರ್ಮಿಕ ಮುಖಂಡರುಗಳು, ಊರಿನ ಪ್ರತಿಷ್ಥಿತ ವ್ಯಕ್ತಿಗಳು, ದಾನಿಗಳು ಮತ್ತು ಎಲ್ಲಾ ಕದ್ರಿ ಬಂಜನ್ ಕುಟುಂಬಿಕರು ಸಾರ್ವಜನಿಕರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ 2ದಿನ ರಾಜನ್ ದೈವಗಳಾದ ಮೈಸಂದಾಯ, ಮರಳ ದೂಮಾವತಿ, ಚಾವಡಿ ದೈವಗಳಾಗಿ ಕೊರತಿಯಪ್ಪೆ, ಕಲ್ಲುರ್ಟಿ, ಪಂಜುರ್ಲಿ, ಪರಿವಾರದ ದೈವಗಳಾಗಿ ಬಂಟ ಹಾಗೂ ರಾಹುಗಳಿಗ ದೇವಗಳಿಗೆ ನೇಮ ಕೋಲೊತ್ಸವ ನೀಡಿಲಾಯಿತು. ಕುಟುಂಬದ ಸುಖ, ಶಾಂತಿ, ನೆಮ್ಮದಿ ಹಾಗೂ ಅಭಿವ್ರಧ್ದಿಗೆ ಪ್ರಾರ್ಥಿಸಿದ ಎಲ್ಲಾರೂ ದ್ಷೆವಗಳಿಂದ ಅಭಯ ಪ್ರಾಸಾದ ಪಡೆದರು. ಖುಷಿಯಿಂದ ಓಡಿದೆನು ಖುಷಿಯಿಂದ ಓಡಿದೆನು ಅಂದು ನಾನು ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು ಖುಷಿಯಿಂದ ಓಡಿದೆನು ಅಂದು ನಾನು ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು ಖುಷಿಯಿಂದ ಓಡಿದೆನು ಅಂದು ನಾನು ಇಂದು ನಾ ಓಡಿದರೆ ಅಂದಿನಂತೆಯೆ ಇತ್ತು, ನೋಡುವಿರಿ ಸಾಕೆನಗೆ ಅದುವೆ ಬಹುಮಾನ ಇಂದು ನಾ ಓಡಿದರೆ ಅಂದಿನಂತೆಯೆ ಇತ್ತು, ನೋಡುವಿರಿ ಸಾಕೆನಗೆ ಅದುವೆ ಬಹುಮಾನ ಓಡುವ ಹಕ್ಕಿಗೆ ಬೇಕೆ ssssss ಬಿರುದು ಸನ್ಮಾನ? ಖುಷಿಯಿಂದ ಓಡಿದೆನು ಅಂದು ನಾನು ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು ಎಲ್ಲ ನೋಡಲಿ ಎಂದು ನಾನು ಓಡುವುದಿಲ್ಲ ಓಡುವುದು ಅನಿವಾರ್ಯ ಕರ್ಮ ನನಗೆ ಎಲ್ಲ ನೋಡಲಿ ಎಂದು ನಾನು ಓಡುವುದಿಲ್ಲ ಓಡುವುದು ಅನಿವಾರ್ಯ ಕರ್ಮ ನನಗೆ ನೋಡುವವರಿಹರೆಂದು ನಾ ಬಲ್ಲೆ ಅದರಿಂದ ಓಡುವುದು ಮೈ ದುಂಬಿ ಎಂದಿನಂತೆ ಯಾರು ಏನು ಹೇಳಿದರೂ ಯಾರು ಏನು ಹೇಳಿದರೂ ನನಗಿಲ್ಲ ಚಿಂತೆ ಖುಷಿಯಿಂದ ಓಡಿದೆನು ಅಂದು ನಾನು ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು ಗಣೇಶ್.ಎಂ (ಮೂಲ ಕವಿತೆ ಪ್ರೊ.ಜಿ.ಎಸ್.ಶಿವರುದ್ರಪ್ಪ) ನಿವ್ರತ್ತಿ ನೌಕರಿ ಅಧಿಕಾರ ಬಡ್ತಿ ಸವಲತ್ತು ಪಡೆದೆ ನಾ ಆವತ್ತು ಪುರುಸೊತ್ತು ಇಲ್ಲದ ಜೀವನದಲ್ಲಿ ಕಳೆದೆ ನಾ ಅರುವತ್ತು ವ್ರತ್ತಿಯಿಂದ ವಿವ್ರತ್ತಿ ಜೀವನದ ಸಮಸ್ಯೆ ಅಲ್ಲಾ ಹವ್ಯಾಸದಿಂದ ಮನಸಂತ್ರಪ್ತಿ ನೀಡುವುದು ಎಲ್ಲಾ ನಿವ್ರತಿಯ ದಿನ ಹತ್ತಿರ ಬಂದಾಗ, ಮುಂದೇನು ಅನ್ನುವ ಆತಂಕ ಬಯಸಿದ ಕೆಲಸ ಇಷ್ಟ ಪಟ್ಟು ಮಾಡಿದರೆ, ಜೀವನ ನಿರಾತಂಕ ನಿವ್ರತ್ತಿಯ ನಂತರ ಜಗದ ಪ್ರಶ್ನೆ, ಈಗೇನು ಮಾಡುತ್ತೀರಿ ಎಂದು ಉತ್ತರಿಸುವೆನು, ಸ್ವಯಂ ಪ್ರೇರಣೆಯಿಂದ ಮಾಡುವ ಕೆಲಸಗಳು ಬಹಳಷ್ಟಿವೆ ಎಂದು ವ್ರತ್ತಿ ಜೀವನದಲ್ಲಿ, ದುಷ್ಚಟಗಳಿಂದ ದೂರವಿದ್ದು ಕಾಪಾಡಿದ ಆರೋಗ್ಯ ನೀಡುವುದು ವಿಶ್ರಾಂತ ಜೀವನದಲ್ಲಿ, ನೆಮ್ಮದಿ ನಿಟ್ಟುಸಿರಿನ ಸ್ವಾಸ್ಥ್ಯ ವ್ರತ್ತಿ ಬದುಕಿನಿಂದ ನಿವ್ರತ್ತಿ, ಜೀವನದ ಒಂದು ಘಟ್ಟ ಮುಂದೆ ಸಾಗುತ್ತಾಲೇ ಇರಬೇಕು ನಗುತ್ತಲಿ, ಜೀವನದ ಅಂತಿಮ ಘಟ್ಟ ಗಣೇಶ್ ಎಂ (ಎಂ.ಆರ್.ಪಿ.ಎಲ್ ನಿವ್ರತ್ತ ಮುಖ್ಯ ಪ್ರಬಂದಕ) "ಮಧುರ" ಮನೆ ನಂಬ್ರ ೧-೫೦/೬, ಮಾದರಿಬೆಟ್ಟು ರೋಡು, ಕಾನ ಕಡಂಬೋಡಿ, ಸುರತ್ಕಲ್-೫೭೫೦೧೪ ಮೊಬೈಲ್ ನಂ. ೯೪೪೯೩೯೦೪೭೬ ರೋಟರಿ ನಾ ಕಂಡಂತೆ ಸ್ನೇಹಕ್ಕೊಂದು ಹೆಸರು, ಇದು ನಮ್ಮ ರೋಟರಿ, ಜಾತಿ ಪಂಥ ಬೇಧವಿಲ್ಲ, ವಿಶ್ವಕ್ಕಿದು ಮಾದರಿ ॥ ಮೇಲು-ಕೀಳು ಜಗಳವಿಲ್ಲ, ಇಲ್ಲಿ ಎಲ್ಲಾ ಸಮಾನರು, ದುರ್ಬಲರ ಸೇವೆಗೆಂದು, ಹೃದಯ ಬಿಚ್ಚಿದಾತರು ॥ ವಾರ-ವಾರ ಸಭೆಗಳಲ್ಲಿ, ಪರಾಮರ್ಶೆ ನಿರಂತರ, ಸಮಾಜ-ಪರ ಚಿಂತನೆ, ಸ್ಪಂದನೆ ತದನಂತರ ॥ ಅಂತಾರಾಷ್ಟ್ರೀಯ ಸಂಸ್ಥೆ ಇದು, ಗಡಿ ಅನ್ವಯವಿಲ್ಲ, ಸೇವಾ ಧರ್ಮ ನಡೆಯಲೆಂದೇ, ಸ್ನೇಹ- ಸಂಯಮವೆಲ್ಲ ॥ ದುಡಿಮೆಯಲ್ಲಿ ಸ್ವಲ್ಪ ಹಣ ಸಮಾಜಕ್ಕೆ ಮೀಸಲು ಸಮಾನಮನಸ್ಕರೆಲ್ಲಾ ಇಲ್ಲಿ ಮಾನವ ಸೇವೆ ಮಾಡಲು ॥ ಚತುರ್ವಿಧ ಪರೀಕ್ಷೆ, ಬದ್ಧರಾದ ಜನರಲಿ, ದತ್ತಿ ನಿಧಿ ನಿರೀಕ್ಷೆ, ಸಿದ್ಧಮನ ಸದಸ್ಯರಲಿ ॥ ಸ್ನೇಹಕ್ಕೊಂದು ಹೆಸರು, ಇದು ನಮ್ಮ ರೋಟರಿ, ಜಾತಿ ಪಂಥ ಬೇಧವಿಲ್ಲ, ವಿಶ್ವಕ್ಕಿದು ಮಾದರಿ ॥ ಗಣೇಶ್.ಎಂ ನಮ್ಮ ಸತೀಷ ಪೆಟ್ರೋಲ್ ತಯಾರಿಕ ಘಟಕದಲ್ಲಿ ದುಡಿದ ನಮ್ಮ ಸತೀಷ, ತಿಳಿದಿದೆ ಅವರಿಗೆ ಹೈಡ್ರೋಕಾರ್ಬನ್ ನ ಕಣಕಣದ ವಿಶೇಷ. ಕೆಲಸದಲ್ಲಿ ಸುರಕ್ಷತೆ ಕೊಡುವರಿವರು ಮೊದಲ ಆದ್ಯತೆ, ಉತ್ಪಾದಕತೆಗೆ ನೀಡುವರಿವರು ಹಗಲಿರುಳು ಬದ್ಧತೆ. ಶಿಷ್ಯಾರ್ಥಿಗಳಿಗೆ ನೀಡುವರು ಉತ್ತಮ ಮಾರ್ಗದರ್ಶನ, ಸಹೋದ್ಯೋಗಿಗಳಿಗೆ ಕೊಡುವರು ಸೌಹಾರ್ದತೆಯ ನಿರ್ದೇಶನ. ತುತ್ತಿನ ಕೆಲಸದೊಂದಿಗೆ ಸಂಬ್ರಮಿಸಿದಿರಿ ಜೀವಾನಾನಂದ, ಮಕ್ಕಳಿಬ್ಬರ ಜೊತೆ ಸತಿಯೊಂದಿಗೆ ಅಮಿತಾನಂದ. ಸತೀಷನಿಲ್ಲದಿದ್ದರೆ ಸಂತೋಷಕೂಟದಲ್ಲಿರುವುದು ನಿರ್ವಾತಾ, ಉಪಸ್ಥಿತಿಗೆ ಅಂಬಲಿಸುವರು ಮಿತ್ರರೆಲ್ಲರು ಅಸಂಖ್ಯಾತಾ. ನಗುತ್ತಾ ನಗಿಸುತ್ತಾ ಬಾಳಿ ನೂರು ವರುಷಾ, ನಿಮ್ಮ ಮೇಲಿರಲಿ ಭಗವಂತನ ಕ್ರಪಾಕಟಾಕ್ಷಾ. ಗಣೇಶ್ ಎಂ ಆಧ್ಯಕ್ಷ ರೋಟೇರಿಯನ್ ದಿನೇಶ್ ರೋಟರಿ ವರ್ಷ ಆದಿಯಲ್ಲಿ ಅಧ್ಯಕ್ಷರಾದ ರೋಟೇರಿಯನ್ ದಿನೇಶ ಸಾಧನೆಗಳ ಹಿರಿಮೆಯೊಂದಿಗೆ ಅಂತ್ಯಗೊಂಡ ಗೆಲುವಿನ ವರುಷ ರೋಟರಿ ಮಿತ್ರರ ಸಲಹೆಗಳೇ ಅಧ್ಯಕ್ಷರಿಗೆ ಸ್ಪೂರ್ತಿ ಪ್ರಭುಗಳ ಆಶಿರ್ವಾದದಿಂದ ಸಿಕ್ಕಿದೆ ಪ್ರಶಸ್ತಿಗಳ ಕೀರ್ತಿ ಸಹನೆ ಸಂಯಮ ಕಾರ್ಯವೈಕರಿ ಎಲ್ಲರಿಗೂ ಮಾದರಿ ಸಂತೋಷದಿಂದ ಕಳೆದ ವರ್ಷಕ್ಕೆ ನಾವೆಲ್ಲರೂ ನಿಮಗೆ ಅಭಾರಿ ಸಮಾಜ ಸೇವೆಯ ನಿಮ್ಮ ಅಂಬಲಕ್ಕೆ ಇಡೀ ಕುಟುಂಬದ ಬೆಂಬಲ ಎಲ್ಲರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿದ ರೀತಿ ವರ್ಣಿಸಲಸದಲ ಯಶಸ್ವೀ ರೋಟರಿ ವರ್ಷ ನಿಮ್ಮ ಜೀವನದ ಕಿರೀಟಕ್ಕೊಂದು ಚಿನ್ನದ ಗರಿ ಸರ್ವೇಸ್ವರನ ಕ್ರಪೆಯಿಂದ ದೊರೆಯಲಿ ಸುಖ ಶಾಂತಿ ನೆಮ್ಮದಿಯ ಐಸಿರಿ ಅಪರೇಷನ್ ವಿಜಯ ಅಪರೇಷನ್ ವಿಜಯ ಭಾರತಮಾತೆಯ ಯೋಧರ ಕದರ್ ತಲೆಕೆಳಗಾಯಿತು ನರಿ ಬುದ್ಧಿ ಮಾತಿನ ಆಪರೇಷನ್ ಬದ್ರ್. ವರ್ಣಿಸಲಸದಲ ಕಾರ್ಗಿಲ್ ವಿಜಯ ಕಥಾ ವರ್ಣ ಬಾನಾಡಿ ಹಾರಿದ ನಿತ್ಯ ಚೇತನ ನಮ್ಮ ತ್ರಿವರ್ಣ ಅಪರೇಷನ್ ವಿಜಯದ ರೂವಾರಿ ಕ್ಯಾಪ್ಟನ್ ವಿಕ್ರಂ ಬಾತ್ರ ಟೈಗರ್ ಹಿಲ್ಸ್ ನಲ್ಲಿ ನಟಿಸಿದರು ಜೀವನದ ಕೊನೆಯ ಪಾತ್ರ. ಕಂಡರು ಶಿಖರದ ತುದಿಯಲ್ಲಿ ತ್ರಿವರ್ಣದ ನಡುವೆ ಅಶೋಕ ಚಕ್ರ, ಮರಣೋತ್ತರವಾಗಿ ಪಡೆದರು ವಿಕ್ರಂ ಗೆಲುವಿನ ಪರಮ ವೀರ ಚಕ್ರ. ಜಾವಲಿನ್ ಚಾಂಪಿಯನ್ ವರ್ಲ್ಡ್ ಮಾಸ್ಟರ್ಸ್ ನ ಜಾವಲಿನ್ ಚಾಂಪಿಯನ್ ನಮ್ಮ ಮಂಗಳೂರಿನ ಶ್ರೀ ಗಿರಿಧರ್ ಸಾಲಿಯಾನ್ ಪರಿಶ್ರಮಕ್ಕೆ ಸಂದ ಗೌರವ, ಭಾರತ ರತ್ನ ಸಮ್ಮಾನ ತೈಪೆಯಲ್ಲೂ ಬಂಗಾರ ಮಿಂಚು ನೀವೊಬ್ಬ ಮಹಾನ್ ಕ್ರೀಡಾಂಗಣದಲ್ಲಿ ನೀವೊಬ್ಬ ಅದ್ಭುತ ಜಾವಲಿನ್ ಎಸೆತಗಾರ ಮಾತಿಗಿಳಿದರೆ ನೀವೊಬ್ಬ ಪ್ರಬುದ್ಧ ಮಾತುಗಾರ ವಿದ್ಯಾರ್ಥಿಗಳಿಗೆ ನೀವೊಬ್ಬ ಬೋಧನಾ ತರಬೇತುದಾರ ಕ್ರೀಡಾಳುಗಳಿಗೆ ನೀವೊಬ್ಬ ನೆಚ್ಚಿನ ಸಲಹೆಗಾರ ನಾವು ಕಂಡೆವು ನಿಮ್ಮಲ್ಲಿ ಸಂಘಟನಾ ಕೌಶಲ್ಯತೆ ಅಪೇಕ್ಷಿಸುವೆವು ನಾವೆಲ್ಲರೂ, ವಹಿಸಬೇಕಾಗಿ ಸಂಸ್ಥೆಯ ಅಧ್ಯಕ್ಷತೆ. ಮೇಸ್ಟ್ರು ಸುಭಾಶ್ಚಂದ್ರ ರೈ ಬಾಳಿಲ ಗ್ರಾಮದ ನಿವೃತ್ತ ಶಿಕ್ಷಕ ಶ್ರೀ ಸುಭಾಶ್ಚಂದ್ರ ರೈ ಎಲ್ಲಾ ಕ್ರೀಡೆಗಳ ಅಪ್ರತಿಮ ಸಾಧನೆಗೆ ನೀವೊಬ್ಬರು ಎತ್ತಿದ ಕೈ ಮಾಸ್ಟರ್ಸ್ ಕ್ರೀಡಾಕೂಟಕ್ಕೆ ನೀವು ಸ್ಫೂರ್ತಿಯ ಚಿಲುಮೆ ಕ್ರೀಡಾಸಕ್ತರಿಗೆ ಸಿಗುವುದು ನಿಮ್ಮಿಂದ ಪ್ರೀತಿಯ ಒಲುಮೆ ಅತಿಥಿ ಸತ್ಕಾರಕ್ಕೆ ನಿಮ್ಮ ಹೃದಯ ವೈಶಾಲ್ಯವೇ ಸಾಕ್ಷಿ ಧನ್ಯತಾ ಭಾವದಿಂದ ತುಂಬಿ ಬಂತು ನಮ್ಮೆಲ್ಲರ ಅಕ್ಷಿ. ಸುಧಾಕರ ಪೂಂಜ ಬೈಕಂಪಾಡಿ ರೋಟರಿಯ ಮಾಜಿ ಅಧ್ಯಕ್ಷರು, ನಮ್ಮೆಲ್ಲರ ಪ್ರೀತಿಯ ಅಚ್ಚುಮೆಚ್ಚಿನ ಸುಧಾಕರ ಪೂಂಜರು. ಕಠಣ ಪರಿಶ್ರಮದಿಂದ ಉದ್ಯಮದಲ್ಲಿ ನೀವು ಬೆಳೆದು ಬಂದ ದಾರಿ, ಉದಯೋನ್ಮುಕ ಯುವ ಉದ್ಯಮದಾರರಿಗೆ ನೀವೊಬ್ಬರು ಮಾದರಿ. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಂಟರ ಸಂಘದ ನೇತಾರರು, ತಾರತಮ್ಯವಿಲ್ಲದೆ ಜನಸೇವೆಯಲ್ಲಿ ನೀವೇ ಅಗ್ರಗಣ್ಯರು. ರೋಟರಿ ಮಿತ್ರರ ಸಮ್ಮುಖದಲ್ಲಿ ಆಚರಿಸಿದ ನಿಮ್ಮ ಜನ್ಮದಿನದ ಷಷ್ಠ್ಯಬ್ದಿ ನಂಬಿದ ದೈವಗಳ ಕ್ರಪೆಯಿಂದ ಆಚರಿಸುವಂತಾಗಳಲಿ ಜನ್ಮದಿನದ ಶತಾಬ್ದಿ. ಮಿತ್ರರೆಲ್ಲರ ಸಮ್ಮುಖದಲ್ಲಿ ನಿಮಗಿದೋ ಜನ್ಮದಿನದ ಶುಭಾಶಯಗಳು ಕಟೀಲಮ್ಮನ ಕ್ರಪೆಯಿಂದ ದೊರಕಲಿ ಸುಖಸಂತೋಷದ ನೂರು ವಸಂತಗಳು ಆನ್ಲೈನ್ ಸ್ಪರ್ಧೆಗೆ ನನ್ನ ಕವನ ಜಯರಾಮನ ಹುಟ್ಟಿದ್ದು ತೊಕ್ಕೋಟು ಕಾಪಿಕಾಡಿನ ಒಂದು ಪುಟ್ಟ ಗ್ರಾಮದ ಬಡ ಕುಟುಂಬದಲ್ಲಿ. ಜಯರಾಮನು ಹುಟ್ಟಿದಾಗ ಮಂಗಳೂರು ಕೇರಳ ಸಂಪರ್ಕಿಸುವ ನೇತ್ರಾವತಿ ಸೇತುವೆ ಪ್ರಾರಂಭವಾಗಿ ಎರಡು ವರ್ಷ ಆಗಿತ್ತು. ಅದಕ್ಕಿಂತ ಮೊದಲು ಮಂಗಳೂರಿನಿಂದ ತೊಕ್ಕೋಟ್ಟಿಗೆ ಬರಬೇಕಾಗಿದ್ದರೆ ಜಪ್ಪು ಮೋರ್ಗನ್ ಗೇಟಿನಿಂದದ ಕಲ್ಲಾಪಿನ ತನಕ ದೋಣಿಯಲ್ಲಿ ಬಂದು ಆಮೇಲೆ ನಡೆದುಕೊಂಡು ಬರಬೇಕಾಗಿತ್ತು. ಇಲ್ಲವೇ ರೈಲ್ವೆ ಹಳ್ಳಿಯ ಪಕ್ಕದಲ್ಲೇ ಮಂಗಳೂರಿನಿಂದ ತೊಕ್ಕೋಟಿಗೆ ನಡೆದುಕೊಂಡು ಬರುತ್ತಿದ್ದರು. ಜಯರಾಮನು ಹುಟ್ಟಿದ್ದು ಕೂಡು ಕುಟುಂಬದಲ್ಲಿ ಅವನ ತಂದೆಯ ಮೂವರು ಮಾವಂದಿರು ಅಜ್ಜಿ ಹಾಗೂ ಇಬ್ಬರು ಚಿಕ್ಕಮ್ಮಂದಿರು ಆ ಮನೆಯಲ್ಲಿ ಒಟ್ಟಿಗೆ ಸಂಸಾರ ನಡೆಸುತ್ತಿದ್ದರು. ಜಯರಾಮನ ಹುಟ್ಟಿದಾಗ ಎಲ್ಲಾ ಮಕ್ಕಳಂತೆ ಆರೋಗ್ಯವಾಗಿ ಹಾಗೂ ಸದೃಢವಾಗಿ ಇದ್ದ. ಜಯರಾಮನಿಗೆ ಸುಮಾರು ಎರಡು ಎರಡುವರೆ ವರ್ಷ ಆದಾಗ ಒಂದು ದಿನ ಅವರ ಕುಟುಂಬದಲ್ಲಿ ಜಯರಾಮನ ತಂದೆಯ ಮಾವನ ಮಕ್ಕಳಿಗೆ ವಿಪರೀತ ಜ್ವರ ಬಂದು ಒಂದು ಮಗು ಕೈಕಾಲ ಸ್ವಾಧೀನವಿಲ್ಲದೆ ತೀರಿಕೊಂಡಿತು. ಎರಡು ವಾರ ಆಗುವಷ್ಟರಲ್ಲಿ ಇನ್ನಿಬ್ಬರು ಮಕ್ಕಳು ಅದೇ ರೀತಿ ಕೈ ಕಾಲು ಬಲ ಇಲ್ಲದೆ ತೀರಿಕೊಂಡರವು. ಮಕ್ಕಳು ಜ್ವರದಿಂದ ನರಳುತ್ತಿದ್ದಾಗ, ಮಂತ್ರವಾದಿ ಹಾಗೂ ಮೂಲಿಕೆ ಪಂಡಿತರ ಮೊರೆ ಹೋದರೇ ವಿನಹ ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ಹೋಗಿ ಈ ಮಹಾಮಾರಿ ಯಾವುದೆಂದು ತಿಳಿಯುವ, ಮದ್ದು ಮಾಡುವ ಇಲ್ಲವೇ ಮನೆಯಲ್ಲಿ ಇರುವ ಇನ್ನುಳಿದ ಮಕ್ಕಳಿಗೆ ರೋಗ ನಿರೋಧಕವನ್ನು ಕೊಡುವ ಗೋಜಿಗೆ ಹೋಗಲಿಲ್ಲ. ಇದಾಗಿ ಒಂದು ತಿಂಗಳ ಆಗುವಷ್ಟು ರಲ್ಲಿ ಒಂದು ದಿನ ಜಯರಾಮನು ಬೆಳಿಗ್ಗೆ ಎದ್ದಾಗ ಎಡಕೈ ಹಾಗೂ ಎಡಕಾಲು ಬಲವಿಲ್ಲದೆ ಮಗುವಿಗೆ ನಿಲ್ಲಲು ಆಗುತ್ತಿರಲಿಲ್ಲ ಇಡೀ ಮೈ ಬಿಸಿಯಾಗಿತ್ತು. ಕೂಡಲೇ ಜಯರಾಮನ ತಂದೆ ತಾಯಿ ಹತ್ತಿರದಲ್ಲಿರುವ ಆಲೋಪತಿ ಡಾಕ್ಟರ್ ಹತ್ತಿರ ಕರ್ಕೊಂಡು ಹೋಗಿ ತೋರಿಸಿ ಮನೆಯಲ್ಲಿ ನಡೆದ ಎಲ್ಲಾ ಅನಾಹುತಗಳನ್ನು ಅವರಿಗೆ ತಿಳಿಸಿದಾಗ ಡಾಕ್ಟರ್ ಹೇಳಿದರು ಭಾಗಶಃ ನಿಮ್ಮ ಮಗುವಿಗೆ ಪೋಲಿಯೋ ಅಟ್ಯಾಕ್ ಆಗಿದೆ ತಡ ಮಾಡದೆ ಮಂಗಳೂರಿನ ಹಾಸ್ಪಿಟಲ್ ಗೆ ಹೋಗಿ ಚಿಕಿತ್ಸೆ ತೆಗೆದುಕೊಳ್ಳಿ ಎಂದು ತಿಳಿಸಿದರು. ಆ ಊರಲ್ಲಿ ಅದೇ ವರ್ಷದಲ್ಲಿ ಹಲವಾರು ಪೋಲಿಯೋ ಪ್ರಕರಣಗಳು ಕಂಡುಬಂದಿದ್ದವು. ಜಯರಾಮನ ತಂದೆ ತಾಯಿಗಳು ತಡ ಮಾಡದೆ ಮಗುವನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಎತ್ತಿಕೊಂಡು ಹೋದರು. ಡಾಕ್ಟರುಗಳು ಮಗುವನ್ನು ಪರೀಕ್ಷಿಸಿ ಮಗುವಿಗೆ ಭಾಗಶಹ ಪೋಲಿ ಅಟ್ಯಾಕ್ ಆಗಿದೆ. ನಿಮ್ಮ ಹಾಗೂ ಮಗುವಿನ ಅದೃಷ್ಟ ಚೆನ್ನಾಗಿದ್ದರೆ ಅವನು ಮುಂಚಿನಂತೆ ಆಗಬಹುದು ಇಲ್ಲದಿದ್ದರೆ ಜೀವನಪರ್ಯಂತ ಅಂಗ ಹೀನತೆಯೊಂದಿಗೆ ಬದುಕಬೇಕು ಜೀವಕ್ಕೆ ಏನೂ ಅಪಾಯವಿಲ್ಲ ವೆಂದು ಹೇಳಿ ಆಸ್ಪತ್ರೆಯಲ್ಲಿ ಒಂದು ವಾರ ಒಳ ರೋಗಿಯಾಗಿ ದಾಖಲಿಸಿಕೊಂಡರು ಮಗುವಿಗೆ ಎಡಗೈಗೆ ಹಾಗೂ ಎಡ ಕಾಲಿಗೆ ಪೂರ್ತಿಯಾಗಿ ಪ್ಲಾಸ್ತರ ಪ್ಯಾರಿಸ್ ನ ಬ್ಯಾಂಡೇಜ್ ಹಾಕಿದರು. ಬ್ಯಾಂಡೇಜ್ ತೆಗೆಯುವ 21 ದಿನಗಳ ಕಾಲ ಜಯರಾಮನ ತಂದೆ ತಾಯಿಗಳ ಪಾಡು ಹೇಳುತ್ತಿರುವುದು ಅವರ ಕೈಯ ತೋಳಿನ ಹಾಗೂ ಕಾಲಿನ ತೊಡೆ ಭಾಗದ ಚರ್ಮ ಮಗುವನ್ನು ಎತ್ತಿ ಕೊಂಡಾಗ ಹಾಗೂ ಮಗುವನ್ನು ಸಮಾಧಾನ ಮಾಡಿಸುವಾಗ ಬ್ಯಾಂಡೇಜ್ ತಾಗಿ ಚರ್ಮ ಕಿತ್ತು ಬಂದು ಗಾಯಗಳಾಗಿತ್ತು. 21 ದಿನಗಳ ನಂತರ ಬ್ಯಾಂಡೇಜ್ ತೆಗೆದಾಗ ಎಡ ಕಾಲು ವೈರಸ್ ಅಟ್ಯಾಕ್ ಆಗದೆ ಸರಿ ಬಂತು ಆದರೆ ಎಡಗೈ ಭುಜದ ಮೇಲಿನ ಮಾಂಸಖಂಡಗಳನ್ನು ಪೂರ್ತಿಯಾಗಿ ಹಾಳು ಮಾಡಿದರಿಂದ ಎಡಗೈ ಮನಗಂಟಿನಿಂದ ಭುಜದವರೆಗೆ ಮಾಂಸ ಖಂಡಗಳನ್ನು ವೈರಸ್ ಗಳು ತಿಂದ ಕಾರಣ ಎಡಗೈ ಭಾಗಶಹ ತನ್ನ ಬಲವನ್ನು ಕಳಕೊಂಡಿತು. ಜಯರಾಮನಿಗೆ 5 ವರ್ಷ ಆದ ನಂತರ ತೊಕ್ಕೋಟಿನಲ್ಲಿರುವ ಕ್ರಿಶ್ಚಿಯನ್ ಶಾಲೆಗೆ ಸೇರಿಸಲಾಯಿತು. ಅಂಗಿ ಹಾಕಿದಾಗ ಭುಜದ ನ್ಯೂನತೆ ಯಾರಿಗೂ ಗೊತ್ತಾಗುತ್ತಿರಲಿಲ್ಲ ಆದರೆ ಬಲಗೈಯಲ್ಲಿರುವಷ್ಟು ಬಲ ಎಡಗೈಯಲ್ಲಿ ಇರಲಿಲ್ಲ, ಎಡ ಕೈಯನ್ನು ಮೇಲೆ ಎತ್ತಿದ ಕೂಡಲೇ ಕಳಗೆ ಬೀಳುತ್ತಿತ್ತು. ಭಾರವನ್ನು ಎಡಗೈ ಒಂದರಲ್ಲೇ ಮೇಲೆತ್ತಲು ಆಗುತಿರಲಿಲ್ಲ, ಎರಡು ಕೈ ಜೋಡಿಸಿದಾಗ ಭಾರವನ್ನು ಮೇಲೆತ್ತಲು ಆಗುತ್ತಿತ್ತು. ಇದರಿಂದ ಜಯರಾಮನಿಗೆ ದೈನಂದಿನ ಚಟುವಟಿಕೆಗಳಲ್ಲಿ ಸಮಸ್ಯೆ ಆಗುತ್ತಿರಲಿಲ್ಲ. ಅವನ ಮನೋಬಲ ಎಷ್ಟು ಗಟ್ಟಿಯಾಗಿತ್ತೆಂದರೆ ಎಲ್ಲಾ ಕ್ರೀಡೆಗಳನ್ನು ಜಯರಾಮನು ಲೀಲಜಾಲವಾಗಿ ಆಡುತ್ತಿದ್ದನು. ಕೆಲವೂಂದು ಕ್ರೀಡೆಗಳಾದ ವಾಲಿಬಾಲ್ನಲ್ಲಿ ಚೆಂಡನ್ನು ಮೇಲಕ್ಕೆ ಎತ್ತಿಕೊಡಲು ಸಮಸ್ಯೆ ಆಗುತ್ತಿತ್ತು ಹಾಗೆನೇ ಕ್ರಿಕೆಟ್ನಲ್ಲಿ ಮೇಲಿಂದ ಬರುವ ಬಾಲ್ ಗಳನ್ನು ಎರಡು ಕೈ ಮೇಲಕ್ಕೆತ್ತಿ ಕ್ಯಾಚ್ ಹಿಡಿಯಲು ಕಷ್ಟವಾಗುತ್ತಿತ್ತು. ಆದರೆ ಸ್ಪರ್ಧೆಗಳಲ್ಲಿ ತನ್ನ ನ್ಯೂನ್ಯತೆ ಯಿಂದ ತಂಡ ಸೋಲಬಾರದೆಂಬ ದೃಷ್ಟಿಯಿಂದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರಲಿಲ್ಲ ಆದರೆ ವೈಯಕ್ತಿಕ ಸ್ಪರ್ಧೆಗಳಾದ ಓಟ, ಊದ್ಧ ಜಿಗಿತ, ಎತ್ತರ ಜಿಗಿತ ಮತ್ತು ಶಟಲ್ ಬ್ಯಾಡ್ಮಿಂಟನ್ ಈ ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ. ಓಟ ಆಗು ಎತ್ತರ ಜಿಗಿತದಲ್ಲಿ ಪ್ರಶಸ್ತಿಗಳನ್ನು ಕೂಡ ಪಡೆಯುತ್ತಿದ್ದ. ಕಲಿಕೆಯಲ್ಲಿಯೂ ಕೂಡ ಉತ್ತಮ ಅಂಕಗಳನ್ನು ಪಡೆಯುತ್ತಿದ್ದನು. ಎಸ್ ಎಸ್ ಎಲ್ ಸಿ ಯಲ್ಲಿ ಆಗಿನ ಕಾಲದಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಪಿಯುಸಿ, ಮಂಗಳೂರಿನ ಕರ್ನಾಟಕ ಪಾಲಿಟೆಕ್ಟಿಕ್ ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮೋ ಮುಗಿಸಿ, ಖಾಸಗಿ ಸಂಸ್ಥೆ ಗಳಲ್ಲಿ ದುಡಿದು ತದನಂತರ ಭಾರತ ಸರಕಾರದ ಅಧೀನಕ್ಕೆ ಒಳಪಟ್ಟ ಸಾರ್ವಜನಿಕ ರಂಗದ ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರಿದ ಕೆಲಸದ ಒತ್ತಡ ಸಂಸಾರದ ಜಂಜಾಟದಿಂದಾಗಿ ಕ್ರೀಡೆಗಳಿಂದ ಸ್ವಲ್ಪ ದೂರವಿದ್ದ. ಆದರೆ ಸಾರ್ವಜನಿಕ ರಂಗದ ಉದ್ದಿಮೆಗಳಲ್ಲಿ ದುಡಿಯುವ ಉದ್ಯೋಗಿಗಳಿಗೆ ಪ್ರತಿವರ್ಷ ಆರೋಗ್ಯ ತಪಾಸಣೆ ಮಾಡುವುದರಿಂದ ಜಯರಾಮನು ಕೂಡ ಆರೋಗ್ಯ ತಪಾಸಣೆ ಮಾಡಿಸಬೇಕಾಯಿತು, ಆಗ ಅವನ ರಕ್ತದಲ್ಲಿ ಕೊಲೆಸ್ಟ್ರಾಲ್ ಜಾಸ್ತಿ ಇದ್ದ ಕಾರಣ ನನ್ನ ವೈದ್ಯರು ವ್ಯಾಯಾಮವನ್ನು ಪರಿಹಾರವಾಗಿ ಸೂಚಿಸಿದರು. ಆ ಪ್ರಕಾರ ಜಯರಾಮನು ಆಯ್ಕೆ ಮಾಡಿಕೊಂಡ ಎರಡು ಕ್ರೀಡೆಗಳೆಂದ್ರೆ ಒಂದು ದೂರದ ಓಟ ಇನ್ನೊಂದು ಶಟಲ್ ಬ್ಯಾಡ್ಮಿಂಟನ್. ಜಯರಾಮನ ಕಂಪನಿಯಲ್ಲಿ, ಆ ಸಮಯದಲ್ಲಿ ಉನ್ನತ ಹುದ್ದೆಯಲ್ಲಿದ್ದ ಅಧಕಾರಿಯೊಬ್ಬರು ಪ್ರತಿದಿನ ಸುಮಾರು 5 ರಿಂದ 10 ಕಿ.ಮೀ ಓಡುತ್ತಿದ್ದರು, ಅವರು ಫಿಟ್ ಮತ್ತು ಆರೋಗ್ಯವಾಗಿದ್ದರು ಅವರು ತಮ್ಮ ತೂಕವನ್ನು ಸುಮಾರು 100 ಕೆಜಿಯಿಂದ 75 ಕೆಜಿಗೆ ಇಳಿಸಿಕೊಂಡಿದ್ದರು. ಜಯರಾಮನು ಅವರಿಂದ ಸ್ಫೂರ್ತಿ ಪಡೆದು ಪ್ರತಿದಿನ ಒಂದು ಕಿ.ಮೀ ಓಡಲು ಮತ್ತು ದಿನಕ್ಕೆ 200 ಮೀಟರ್ ಹೆಚ್ಚಿಸಲು ತನ್ನೊಳಗೆಯೇ ಯೋಜನೆ ಹಾಕಿಕೊಂಡ. ಅವನು ಯೋಜನೆ ಹಾಕಿಕೊಂಡ ಹಾಗೆ ಆಗಲಿಲ್ಲ. ಆ ಮೊದಲ ದಿನದ ಓಟವನ್ನು ತನ್ನ ಮಿತ್ರರೊಂದಿಗೆ ಹೇಗೆ ಹಂಚಿಕೊಂಡದ್ದಾನೆ, ಅದು ಅವನಿಗೆ ತುಂಬಾ ಆಯಾಸಕರವಾಗಿತ್ತು, ಅವನು ಅರ್ಧ ಕಿ.ಮೀ ಓಡಲು ಸಹ ಸಾಧ್ಯವಾಗಲಿಲ್ಲ, ಉಸಿರುಗಟ್ಟಿಸುತ್ತಿತ್ತು ಮತ್ತು ತುಂಬಾ ಬೆವರುತ್ತಿತ್ತು ಓಟವನ್ನು ಅರ್ಧದಲ್ಲೇ ನಿಲ್ಲಿಸಿ ಮನೆಗೆ ನಿಧಾನವಾಗಿ ನಡೆದು ಬಂದ. ಅವನ ಸಹ-ಓಟಗಾರರು ಸಾಧ್ಯವಾದಷ್ಟು ಓಡುವುದನ್ನು ಮುಂದುವರಿಸಲು ಅವನನ್ನು ಪ್ರೋತ್ಸಾಹಿಸಿದರು. ಅವನು ಕೂಡ ಛಲ ಬಿಡದ ತ್ರಿವಿಕ್ರಮನ ಹಾಗೆ ಓಡುವುದನ್ನು ಮುಂದುವರಿಸಿದ. ಎರಡನೇ ದಿನವೂ ಅವನಿಗೆ ಉತ್ತಮವಾಗಿರಲಿಲ್ಲ, ಆದರೆ ಒಂದು ವಾರದ ನಂತರ, ಅವನ ಉಸಿರಾಟ ನಿಧಾನವಾಗಿ ಸುಧಾರಿಸುತು ಮತ್ತು ಅವನ ಕಾಲುಗಳು ಓಡಲು ಒಗ್ಗಿಕೊಂಡವು ಎಂದು ಹೇಳುತ್ತಾನೆ. ದಿನಾಲೂ ಓಡುವುದನ್ನು ನೋಡಿ ಅವನ ಸಹೋದ್ಯೊಗಿಯೊಬ್ಬರು ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್‌ನ ವತಿಯಿಂದ ನಡೆಯುವ ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಲಹೆ ನೀಡಿದರು. ಜಯರಾಮನು ಸಲಹೆಯನ್ನು ಸ್ವೀಕರಿಸಿ ಪ್ರತಿದಿನ ೫೦೦ ಮೀಟರ್‌ಗಳನ್ನು ಹೆಚ್ಚಿಸುವ ಮೂಲಕ 5000 ಮೀಟರ್‌ಗಳ ನಿರಂತರ ಓಟದ ಗುರಿಯ ಕಠಿಣ ಅಭ್ಯಾಸ ಮಾಡಿದ. ಹೆಂಡತಿಯೂ ಅವನ ಗುರಿಯನ್ನು ಸಾಧಿಸಲು ಬೆಂಬಲ ನೀಡಿದಳು, ಅವನು ಓಡುತ್ತಿದ್ದ ಅದೇ ಸಮಯದಲ್ಲಿ ಅವಳೂ ಅವನ್ನೊಂದಿಗೆ ಮೈದಾನಕ್ಕೆ ಬಂದು ಜಯರಾಮ ಓಡುವಾಗ ಅವಳು ನಡೆದು ಅವನನ್ನು ಪ್ರೋತ್ಸಾಹಿಸುತ್ತಿದ್ದಳು. ಸುಮಾರು ಒಂದು ತಿಂಗಳ ನಂತರ ಜಯರಾಮನು ತನ್ನ 5000 ಮೀಟರ್ ನಿರಂತರ ಓಟದ ಗುರಿಯನ್ನು (13 ಸುತ್ತುಗಳು, ಒಂದು ಸುತ್ತು 400 ಮೀಟರ್) ತಲುಪಿದ ಮತ್ತು ಅದೇ ಸಮಯದಲ್ಲಿ, ಅವನ ಹೆಂಡತಿ 7 ಸುತ್ತುಗಳ ನಡಿಗೆಯನ್ನು ಪೂರ್ಣಗೊಳಿಸಿದಳು. ನಂತರ ನಾನು ಜಿಲ್ಲಾ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಮೀಟ್‌ನಲ್ಲಿ ಭಾಗವಹಿಸಿದ ಮತ್ತು ಮ್ಯಾರಥಾನ್‌ನಲ್ಲಿಯೂ ಭಾಗವಹಿಸಿದ. ಮೊದಲ 2 ವರ್ಷಗಳಲ್ಲಿ ಅವನಿಗೆ ಪೋಡಿಯಂ ಫಿನಿಶ್ ಸ್ಥಾನವನ್ನು ಪಡೆಯಲು ಸಾಧ್ಯವಾಗಲಿಲ್ಲ ಮತ್ತು ಅವನ ಶ್ರೇಯಾಂಕ 5 ಅಥವಾ 6 ನೇ ಸ್ಥಾನದಲ್ಲಿರುತ್ತಿತ್ತು, ಆದರೆ ಅವನು ನಿಯಮಿತ ಅಭ್ಯಾಸ ಮುಂದುವರಿಸಿದ ಮತ್ತು ತನ್ನ ಓಟಗಳನ್ನು ವಾರಕ್ಕೆ ಅರ್ಧ ಕಿ.ಮೀ. ಹೆಚ್ಚಿಸಿಕೊಂಡೆ. ಅವನ ಮಿತಿಗಳನ್ನು 5 ಕಿ.ಮೀ. ಸೌಕರ್ಯ ವಲಯದಿಂದ 10 ಕಿ.ಮೀ.ಗೆ ಹೆಚ್ಚಿಸಿದ. 2012 ರಲ್ಲಿ, ನಾನು ಮೊದಲ ಬಾರಿಗೆ MRPL ಸ್ವಾತಂತ್ರ್ಯ ದಿನದ ಮ್ಯಾರಥಾನ್ (13.2 ಕಿ.ಮೀ) ಓಟದಲ್ಲಿ 3 ನೇ ಸ್ಥಾನವನ್ನು ಪಡೆದುಕೊಂಡೆ, ನಂತರ ನಾನು ಎಂದಿಗೂ ಹಿಂತಿರುಗಿ ನೋಡಲಿಲ್ಲ, ಮತ್ತು ಜಿಲ್ಲಾ ಮಟ್ಟ, ರಾಜ್ಯ ಮಟ್ಟ ಮತ್ತು ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಮೀಟ್‌ಗಳು ಮತ್ತು ಮ್ಯಾರಥಾನ್‌ಗಳಲ್ಲಿ ಹಲವು ಬಹುಮಾನಗಳನ್ನು ಪಡೆದಿದ್ದೇನೆ. 2019 ರಲ್ಲಿ ನಾನು 55+ ವಯಸ್ಸಿನ ವಿಭಾಗದಲ್ಲಿ PSPB ದೆಹಲಿ ಮ್ಯಾರಥಾನ್ 10K ಓಟದಲ್ಲಿ 1 ನೇ ಸ್ಥಾನವನ್ನು ಪಡೆದುಕೊಂಡೆ; ಇದುವರೆಗಿನ ಅತ್ಯಂತ ಹೆಚ್ಚು ಬಹುಮಾನ ವಿಜೇತ ಪ್ರಶಸ್ತಿ ಇದು. ಸರಿ, ಇದು ನನ್ನ ಓಟದ ಕಥೆ, ಇಲ್ಲಿಯವರೆಗೆ! ನನಗೆ ಈಗ 63 ವರ್ಷ. ನಾನು ಫಿಟ್ ಮತ್ತು ಹಗುರವಾಗಿದ್ದೇನೆ ಎಂದು ಭಾವಿಸುತ್ತೇನೆ. ನನ್ನ ನಮ್ಯತೆ ಮತ್ತು ಸಹಿಷ್ಣುತೆಯ ಮಿತಿಗಳು ಸುಧಾರಿಸಿವೆ, ನನ್ನ ವಾರ್ಷಿಕ ಆರೋಗ್ಯ ತಪಾಸಣೆಯ ಸಮಯದಲ್ಲಿ ಟ್ರೆಡ್‌ಮಿಲ್ ಒತ್ತಡ ಮತ್ತು ಕೊಲೆಸ್ಟ್ರಾಲ್ ಪರೀಕ್ಷೆಗಳನ್ನು ತೆರವುಗೊಳಿಸಲು ನನಗೆ ಅನುವು ಮಾಡಿಕೊಡುತ್ತದೆ. rabj96b0z53gb7kpnt2i36cg6t0d5wc 1376434 1376428 2026-07-07T17:39:02Z ಗಣೇಶ್ ಎಂ 88310 1376434 wikitext text/x-wiki ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗಬ್ರಹ್ಮ ಕ್ಷೇತ್ರ ಸುಮಾರು 150 ರಿಂದ 200 ವರ್ಷಗಳ ಹಿಂದೆ ಕದ್ರಿ ಗ್ರಾಮದ ಬಾರೆಬೈಲ್ ಪ್ರದೇಶದಲ್ಲಿ ಕೋಟಿ ಮೂಲ್ಯ ಎಂಬವರು ತಮ್ಮ ಅಪಾರವಾದ ಕೃಷಿ ಭೂಮಿಯಲ್ಲಿ ಕುಂಬಾರಿಕೆ ಹಾಗೂ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಾ ಇದ್ದರು. ಇವರು ಬಹಳ ಪ್ರಾಮಾಣಿಕರಾಗಿದ್ದು ತುಂಬಾ ಜನಾನುರಾಗಿಗಳಾಗಿದ್ದರು. ಕೋಟಿ ಮೂಲ್ಯರು ಕೂಡುಕುಟುಂಬದ ಮುಖ್ಯಸ್ಥರಾಗಿದ್ದರು. ಕುಟುಂಬದ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಇವರ ಕುಟುಂಬದಲ್ಲಿ ಐದು ಜನ ಹೆಣ್ಣು ಮಕ್ಕಳು, ಎಲ್ಲರೂ ಕುಂಬಾರಿಕೆ ಮತ್ತು ಕ್ರಷಿಯನ್ನು ಅವಲಂಬಿತವಾಗಿದ್ದರು. ಕದ್ರಿ ದೇವಸ್ಥಾನದ ವಾರ್ಷಿಕ ದೀಪೋತ್ಸವಕ್ಕೆ ಕೋಟಿ ಮೂಲ್ಯ ಕುಟುಂಬದಿಂದಲೇ ಹಣತೆ ಹೋಗಬೇಕು ಹಾಗೂ ಮೊದಲ ದೀಪವನ್ನು ಕೋಟಿ ಮೂಲ್ಯ ಕುಟುಂಬದವರೇ ದೀಪ ಹಚ್ಚ ಬೇಕೆಂದು ಶ್ರೀ ಮಂಜುನಾಥ ಸ್ವಾಮಿಯ ಅಭಯ ಇದೆ ಎಂಬ ಪ್ರತೀತಿ ಉಂಟು. ಈಗಲೂ ಕೂಡ ಕೋಟಿ ಮೂಲ್ಯ ಕುಟುಂಬಸ್ಥರಿಗೆ ಮೊದಲ ದೀಪ ಹಚ್ಚುವ ಪ್ರಾಧಾನ್ಯತೆ ಇದೆ. ಈಗ ಬಾರೆಬೈಲ್ ಬಂಜನ್ ಕುಟುಂಬದ ಭಾಸ್ಕರ್ ಪಾಣೆಮಂಗಳೂರು ದೀಪೊತ್ಸವದ ದಿನ, ದೀಪ ಹಚ್ಚುವ ಕೋಟಿ ಮೂಲ್ಯ ಕುಟುಂಬದ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಕೋಟಿ ಮೂಲ್ಯ ಅಪಾರ ದೈವ ಭಕ್ತರಾಗಿದ್ದು ತನ್ನ ಕುಟುಂಬದ ದೈವಗಳಾದ ಮಹಿಷಾಂದಾಯ, ಮರುಳ ಧೂಮಾವತಿ, ಕಲ್ಲುರ್ಟಿ, ಪಂಜುರ್ಲಿ, ಜುಮಾದಿ, ಬಂಟ, ರಾಹು ಗುಲಿಗ ಹಾಗೂ ಮನೆಯೊಳಗೆನೇ ಆರಾಧಿಸುವಂತಹ ಕೊರತಿಯಪ್ಪೆಯನ್ನು ಆರಾಧಿಸಿಕೊಂಡು ಬರುತ್ತಿದ್ದರು. ಶ್ರೀ ಕ್ಷೇತ್ರ ಕದ್ರಿ ಹಾಗೂ ಕೋಟಿ ಮೂಲ್ಯ ಕುಟಂಬದ ನಡುವೆ ಅವಿನಾಭಾವ ಸಂಬಂಧವಿದೆ, ಪ್ರತಿ ವರ್ಷ ದೇವಸ್ಥಾನದ ಜಾತ್ರೋತ್ಸವಕ್ಕೆ ಕ್ಲಪ್ತ ಸಮಯದಲ್ಲಿ ಹಣತೆಗಳನ್ನು ಮನೆಯಲ್ಲಿಯೇ ತಯಾರಿಸಿ ದೇವಸ್ಥಾನಕ್ಕೆ ಒದಗಿಸುವಂತಹ ಗೌರವ ಈ ಕುಟುಂಬಕಿತ್ತು. ಒಂದು ದಿನ ಜಾತ್ರೋತ್ಸವದ ಸಮಯದಲ್ಲಿ ದೇವರ ಬಳಿ ಸೇವೆಗೆ ಸಾಯಂಕಾಲದ ಮೊದಲು ಅಣತೆಗಳನ್ನು ದೇವಸ್ಥಾನಕ್ಕೆ ತಲುಪಿಸುವ ತರಾತುರಿಯಲ್ಲಿದ್ದರು. ಮನೆಯಲ್ಲಿ ಸಾಯಂಕಾಲದ ತಿಂಡಿಗೆ ಅಕ್ಕಿ ಕಡೆದು ಕಡುಬು ಮಾಡಿ ಒಲೆಯಲ್ಲಿಟ್ಟಿದ್ದರು, ಆದರೆ ಕಡಬು ಬೇಯಿಸುವಷ್ಟು ಸಮಯ ಇಲ್ಲದ ಕಾರಣ ತಂದೆ ತಾಯಿ ಮನೆಯವರೆಲ್ಲರೂ ಅರ್ಧ ಬೆಂದ ಕಡಬನ್ನು ತಿಂದು, ಹಣತೆಗಳನ್ನು ಬುಟ್ಟಿಯಲ್ಲಿ ಹೊತ್ತುಕೊಂಡು 10 ರಿಂದ 15 km ನಡೆದು ಸಾಯಂಕಾಲದ ಹೊತ್ತಿಗೆ ಹಣತೆಗಳನ್ನು ದೇವಸ್ಥಾನದ ಪ್ರಾಂಗಣದ ಸುತ್ತಲಿಟ್ಟು, ಕತ್ತಲಾಗುತ್ತಲೇ ದೇವಸ್ಥಾನ ಪೂರ್ತಿ ಹಚ್ಚಿದ ಹಣತೆ ಗಳಿಂದ ಕಂಗೊಳಿಸಲ್ಪಟ್ಟಿತ್ತು. ಇವರ ಈ ಪ್ರಾಮಾಣಿಕ ನಿಷ್ಕಲ್ಮಶ ಸೇವೆಗೆ ಶ್ರೀ ಮಂಜುನಾಥ ಸ್ವಾಮಿಯು ಪ್ರಸನ್ನರಾಗಿ ಕೋಟಿಮೂಲ್ಯ ಸಂಸಾರವನ್ನು ದೇವರ ಬಲಿಸೇವೆಯ ಸಮಯದಲ್ಲಿ ಕರೆದು, ಈ ರೀತಿ ಅಭಯ ನೀಡುತ್ತಾರೆ "ಅವಸರವಸರವಾಗಿ ಅರ್ಧ ಬೆಂದ ಕಡಬನ್ನು ತಿಂದು ತನ್ನ ಸೇವೆಗೆ ಒಂದಿಷ್ಟು ಚುತಿ ಬಾರದ ರೀತಿಯಲ್ಲಿ ಸೇವೆ ಮಾಡಿದ ಕೋಟಿ ಮೂಲ್ಯ ಕುಟುಂಬದ ಹೆಣ್ಣು ಸಂಸಾರವು ಕದ್ರಿಬಂಜನ್ ಎಂಬ ಬರಿಯಿಂದ ಪ್ರಖ್ಯಾತಿ ಪಡೆಯಲಿ" ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ಅಭಯ ನೀಡಿದ ಕಾರಣ ಅಂದಿನಿಂದ ಕದ್ರಿಬಂಜನ್ ಎಂಬ ಬರಿಯಿಂದ ಪ್ರಚಲಿತಕ್ಕೆ ಬಂತು. ಕಾಲಕ್ರಮೇಣದಲ್ಲಿ ಈ 4 ಮಂದಿ ಹೆಣ್ಣು ಮಕ್ಕಳಿಗೆ ಬೇರೆ ಬೇರೆ ಊರಿಗೆ ಮದುವೆಯಾದಾಗ ಆಯಾ ಊರಿನ ಹೆಸರಿನೊಂದಿಗೆ ಬಂಜನ್ ಸೇರಿಸಿ ತಮ್ಮ ಬರಿಯನ್ನು ಇಟ್ಟುಕೊಂಡರು. ಒಬ್ಬ ಮಗಳು ತವರು ಮನೆಯಲ್ಲಿ ಅಂದರೆ ಬಾರಬೈಲಿನಲ್ಲಿ ಉಳಿದು ಬಾರಬೈಲ್ ಕದ್ರಿ ಬಂಜನ್ ಸಂಸಾರವು ಅವಳಿಂದ ಮುಂದುವರಿತು. ಕೋಟಿ ಮೂಲ್ಯರು ಅಪರಿಮಿತ ದೈವಭಕ್ತ, ಪ್ರಾಮಾಣಿಕ ಹಾಗೂ ಜನಾನುರಾಗಿಗಳಾಗಿದ್ದರೂ, ಅವರಲ್ಲಿ ಅತೀವ ಶೇಂದಿ ಕುಡಿಯುವಂತಹ ದೌರ್ಬಲ್ಯವು ಆವರಿಸಿಕೊಂಡಿತ್ತು. ಭೂಮಿಯ ವಾತಾವರಣದ ವೈಪರಿತ್ಯ ಹಾಗೂ ಪ್ರಕೃತಿ ವಿಕೋಪಗಳಿಂದ, ಕೃಷಿ ಹಾಗೂ ಕುಂಬಾರಿಕೆಯಲ್ಲಿ ಸಂಪಾದನೆ ಕಡಿಮೆಯಾದಾಗ ತಮ್ಮ ಕುಡಿಯುವ ಚಟಕ್ಕಾಗಿ ಸ್ವಲ್ಪ ಸ್ವಲ್ಪವೇ ಆಸ್ತಿಯನ್ನು ಯಾವೊಂದು ಕಾಗದ ರುಜುವಾತು ಇಲ್ಲದೆ ಅಡಮಾನವಿಡಲು ಶುರುಮಾಡಿದರು. ಕಾಲಕ್ರಮೇಣ ತಮ್ಮ ಆಸ್ತಿಯನ್ನು ವಾಪಸ್ ಅಡಮಾನದಿಂದ ಬಿಡಿಸಿಕೊಳ್ಳಲು ಆಗದ ಪರಿಸ್ಥಿತಿಗೆ ತಲುಪಿದರು. ಸಾಲಕೊಟ್ಟ ಬಲಿಷ್ಠ ಸಮುದಾಯದ ಹಣ ತೀರಿಸಲು ತಮ್ಮ ಮನೆ, ದೈವಸ್ಥಾನ ಹಾಗೂ ನಾಗಬನ ಆದಿಮೂಲಸ್ಥಾನಗಳ ಎಲ್ಲಾ ಆಸ್ತಿಯನ್ನು ಮಾರಿದರು ದೈವಗಳ ಮೊಗ ಕಟ್ಸಲೆ ಹಾಗೂ ಎಲ್ಲಾ ಪರಿಕರಗಳನ್ನು ಆಸ್ತಿ ಪಡಕೊಂಡರು ಬಾರೆಬೈಲ್ ಪರಿಸರದಲ್ಲಿರುವ ಬಾವಿಗೆ ಹಾಕಿದರು. ಹಾಗೂ ಆ ಜಾಗದಲ್ಲಿ ಅವರಿಗೆ ಬೇಕಾದ ಆ ಕಾಲದ ಭವ್ಯ ಮನೆಗಳನ್ನು ಕಟ್ಟಿಸಿದರು. ಮನೆಯಲ್ಲಿದ್ದ ಕೋಟಿ ಮೂಲ್ಯ ಸಂತಾನದವರು ಬೀದಿ ಪಾಲಾದರು. ತದ ನಂತರ ಬಾರೆಬೈಲ್ ಬಂಜನ್ ಕುಟುಂಬಸ್ಥರು ಬಾರೆಬೈಲ್ ನ ಅನಂತಾಚಾರ್ಯರವರ ಪೂರ್ವಜರ ಬನದಲ್ಲಿ ನಾಗನ ಕಲ್ಲು ಹಾಕಿ ನಾಗನನ್ನು ಆರಾದಿಸಿಕೊಂಡು ಬರುತ್ತಿದ್ದರು. ಕೋಟಿಮೂಲ್ಯ ಬಂಜನ್ ಕುಟುಂಬಸ್ಥರು ಬಾರೆಬೈಲ್ ಪರಿಸರದಲ್ಲಿ ಧನಿಕರ ಮನೆಯಲ್ಲಿ ಕೆಲಸ ಮಾಡಿಕೊಂಡು ದಿನ ಕೂಲಿ ಮಾಡಿಕೊಂಡು ಜೀವನ ಸಾಗಿಸಿಕೊಂಡು ಬಂದರು. ಕೋಟಿ ಮೂಲ್ಯರು ಎಲ್ಲಾ ಕಳೆದುಕೊಂಡು ಹತಾಶರಾಗಿ ಜೀವನದ ಕೊನೆ ಉಸಿರೆಳೆದರು. ಕೊರತಿ ಎನ್ನುವ ದೈವ ಮಾತ್ರ ಕದ್ರಿ ಬಂಜನ್ ಕುಟುಂಬದ ಒಬ್ಬ ಹೆಣ್ಣು ಮಗಳ ಬಾಡಿಗೆ ಮನೆಯಲ್ಲಿ ಅವರೊಂದಿಗೆ ಸಂಸಾರದಲ್ಲಿ ಒಂದಾಗಿ ಇತ್ತು. ಪ್ರತಿಯೊಂದು ಕೆಲಸಕ್ಕೆ ಆ ತಾಯಿ ಕೊರತಿಯಪ್ಪೆಯನ್ನು ನೆನೆದು ಕೆಲಸ ಮಾಡುತ್ತಿದ್ದರು. ಔತಣವಿರಲಿ ಸಂಭ್ರಮವಿರಲಿ ಸುಖ ದುಃಖದಲ್ಲಿ ಈ ಅಗೋಚರ ಶಕ್ತಿಯಾದ ಕೊರತೆಯಪ್ಪೆ ಸುಖ ಶಾಂತಿ ನೆಮ್ಮದಿಯನ್ನು ಆ ಕುಟುಂಬಕ್ಕೆ ನೀಡುತ್ತಿದ್ದಳು. ತಲೆಮಾರುಗಳು ಉರುಳಿದಾಗ ಕೆಲವರು ಸ್ಥಿತಿವಂತರಾದರು, ಕೆಲವರು ದಿನ ಕೂಲಿ ಮಾಡಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು. ಕೋಟಿ ಮೂಲ್ಯ ಕುಟುಂಬದ ಮೂವರು ಅಕ್ಕ ತಂಗಿಯರಾದ ಕೂಸಮ್ಮ (ಸಚ್ಚಿದಾನಂದರ ತಾಯಿಯಾದ ಕೂಸಮ್ಮರ ಅಜ್ಜಿ), ಮಮ್ಮಲೇ ಮತ್ತು ಪೂವಮ್ಮ ಬಾರೆಬೈಲ್ ಸಮೀಪದಲ್ಲೇ ವಾಸಿಸುತ್ತಿದ್ದರು. ಹಿರಿಯ ಪಾಲಿನ ಕೂಸಮ್ಮರ ಮಕ್ಕಳು, ಗಂಗು ಮೂಲ್ಯೆದಿ, ಮಮ್ಮಲೇ ಮತ್ತು ಬಾಬು ಒಂದನೇ ಪಾಲಿನ ಗಂಗು ಮೂಲ್ಯೆದಿ ಮಕ್ಕಳು - ಕೂಸಮ್ಮ (ಸಚ್ಚಿದಾನಂದರ ತಾಯಿ), ವೆಂಕಮ್ಮ (ಪೂಣೆ ಎಸ್ಆರ್ ಬಂಜನ್ರ ತಾಯಿ) ಮತ್ತು ಕಲ್ಯಾಣಿ ಮಮ್ಮುಲೇ ಯವರ ಮಕ್ಕಳು - ಕೇಶವ, ಈಶ್ವರ, ಗೌರಿ, ಲೀಲಾ ಮತ್ತು ಚಂದ್ರಶೇಖರ ಎರಡನೇ ಪಾಲಿನ ಪೂವಮ್ಮರ ಮಕ್ಕಳು - ದೇಯಿ ಮೂಲ್ಯೆದಿ ಮತ್ತು ಕಮಲ ದೇಯಿ ಮೂಲ್ಯೆದಿ ಮಕ್ಕಳು - ಗೋಪಿ, ಜಯಂತಿ, ಯಶೋಧ ಮತ್ತು ನಾಗಪ್ಪ ಕಮಲರ ಮಕ್ಕಳು - ಸುಂದರಿ, ಬಾಗಿ, ಇಂದಿರಾ ಮತ್ತು ಮೋನಪ್ಪ ಮೂರನೇ ಪಾಲಿನ ಮಮ್ಮಲೇ ಮಕ್ಕಳು - ಕನಪಾಯಿ ಮತ್ತು ಯಮುನಾ ಕನಪಾಯಿಯ ಮಗಳು - ಸೀತಮ್ಮ, ಯಮುನನ ಮಕ್ಕಳು - ಶೇಖರ, ಸಂಜೀವ, ರತ್ನ, (ಭಾಸ್ಕರ್ ಪಾಣೆಮಂಗಳೂರು ರವರ ತಾಯಿ) ಭವಾನಿ, ಸುಂದರ ಮತ್ತು ಆನಂದ. ಈ ಮೇಲಿನ ಎಲ್ಲಾ ವಿವರಗಳನ್ನು 16.05.2001 ರಿಂದ 18.05.2001 ವರೆಗೆ 3 ದಿನಗಳ ಕಾಲ ನಡೆದ ಅಷ್ಟಮಂಗಳ ಪ್ರಶ್ನೆಯ ಸಮಯದಲ್ಲಿ ಕುಟುಂಬಿಕರು ಒಪ್ಪಿಕೊಂಡ ಸತ್ಯ. ತಕ್ಕಮಟ್ಟಿಗೆ ಸ್ಥಿತಿವಂತರಾಗಿದ್ದ ಗಂಗು ಮೂಲ್ಯದಿಯವರ (ಕೂಸಮ್ಮರವರ ತಾಯಿ, ಬಾರಬೈಲ್ ಕುಟುಂಬದ ಮುಖ್ಯಸ್ದರಾದ ಸಚ್ಚಿದಾನಂದರ ಅಜ್ಜಿ) ಅಮ್ಮನ ಮನೆಯಲ್ಲಿ ಕೊರತೆಯಪ್ಪೆಯನ್ನು ಆರಾಧಿಸಿಕೊಂಡು ಬರುತ್ತಿದ್ದರು. ಗಂಗು ಮೂಲ್ಯದಿಯವರು ಮೂರು ಜನ ಮಕ್ಕಳು, ಎರಡು ಹೆಣ್ಣು ಒಂದು ಗಂಡು. ಇವರ ಅಪ್ಪ ಹಿರಿಯ ಮಗಳಾದ ಮಮ್ಮಲೇಯವರನ್ನು (ಗಂಗು ಮೂಲ್ಯದಿಯ ಅಕ್ಕ) ಬೇರೆ ಊರಿನ ತಕ್ಕಮಟ್ಟಿನ ಸ್ಥಿತಿವಂತನಿಗೆ ಮದುವೆ ಮಾಡಿಕೊಟ್ಟರು. ಕಿರಿಯ ಮಗಳಾದ ಗಂಗು ಮೂಲ್ಯದಿಯನ್ನು ಕೆಂಪು ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುವ ಕದ್ರಿ ಬಾರೆಬೈಲ್ ಪರಿಸರದ ಹುಡುಗನಿಗೆ ಮದುವೆ ಮಾಡಿಕೊಡುತ್ತಾರೆ. ಕಿರಿಯವನಾದ ಬಾಬು ಮಂಗಳೂರಿನ ಕೋರ್ಟ ಒಂದರಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಾ ಅತ್ತಾವರದ ಬಾಬುಗುಡ್ಡೆಯಲ್ಲಿ ವಾಸಿಸುತ್ತಾರೆ. ಕೊರತಿಯಪ್ಪೆ ಕಿರಿಯ ಮಗಳೊಂದಿಗೆ ಉಳಿದುಕೊಳ್ಳುತ್ತದೆ. ಇವರು ಬಾರಬೈಲ್ ಪರಿಸರದಲ್ಲಿ ಬಾಡಿಗೆ ಮನೆಯಲ್ಲಿ ಇರುತ್ತಾರೆ. ಇವರ ಗಂಡನಿಗೆ ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುವಾಗ ಕಾಲಿನ ಮೇಲೆ ಕಲ್ಲು ಬಿದ್ದು, ತದನಂತರ ಶ್ರಮದಾಯಕ ಕೆಲಸ ಮಾಡಲು ಆಗದೆ ಗಂಡ ಹೆಂಡತಿ ಸಣ್ಣಪುಟ್ಟ ಕೂಲಿ ಕೆಲಸ ಮಾಡಿ ಮೂರು ಹೆಣ್ಣು ಮಕ್ಕಳನ್ನು ಸಾಕಿದರು. ಅವರಲ್ಲಿ ಹಿರಿಯ ಮಗಳು ವೆಂಕಮ್ಮರನ್ನು ಬಾಳ ಕಳವಾರಿನ ಕೃಷಿಕರಾದ ರಾಮ ಮೂಲ್ಯರಿಗೆ ಮದುವೆ ಮಾಡಿ ಕೊಡುತ್ತಾರೆ ಎರಡನೇ ಮಗಳಾದ ಕೂಸಮ್ಮರನ್ನು ಬಂಟ್ವಾಳದ ಬಿರ್ಮನ ಬಂಗೇರರಿಗೆ ಮದುವೆ ಮಾಡಿ ಕೊಡುತ್ತಾರೆ.ಕಿರಿಯ ಮಗಳಾದ ಕಲ್ಯಾಣಿಯನ್ನು ಮುಂಬಾಯಿಯ (ಆಗಿನ ಬೊಂಬಾಯಿ) ಐತಪ್ಪ ಮೂಲ್ಯರಿಗೆ ಮದುವೆ ಮಾಡಿ ಕೊಡುತ್ತಾರೆ. ಎರಡನೇ ಮಗಳಾದ ಕೂಸಮ್ಮರನ್ನು ಬಂಟ್ವಾಳಕ್ಕೆ ಮದುವೆ ಮಾಡಿಕೊಟ್ಟರೂ ಗಂಡ ಹೆಂಡತಿ ಇಬ್ಬರೂ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದರಿಂದ ಬಾರಬೈಲ್ ಪರಿಸರದ ಒಂದು ಪ್ರತಿಷಿತ ಬ್ರಾಹ್ಮಣರ ಮನೆಯ ಬಾಡಿಗೆ ಮನೆಯಲ್ಲಿ ಇರುತ್ತಾರೆ. ಮನೆದೈವ ಕೊರತಿಯಪ್ಪೆಯನ್ನು ಕೂಡ ಬಾಡಿಗೆ ಮನೆಯಲ್ಲಿ ಆರಾಧಿಸಿಕೊಂಡು ಬರುತ್ತಿದ್ದರು. ಬಾಡಿಗೆ ಮನೆ ಬದಲಿಸುವಾಗ ಅವರೊಂದಿಗೆ ಕೊರತಿಯಪ್ಪೆಯನ್ನು ಕೂಡ ಕೊಂಡುಹೊಗುತ್ತಿದ್ದರು. ಕೂಸಮ್ಮರ ಹಿರಿಯ ಮಗಳಾದ ಗಿರಿಜಳನ್ನು ಮದುವೆ ಮಾಡಿ ಕೊಟ್ಟ ಮೇಲೆ ಕೂಸಮ್ಮದಂಪತಿಗಳು 1962ರಲ್ಲಿ ಬಾರಬೈಲ್ ನ ತೋಮಸ್ ಗಾರ್ಡನ್ನಲ್ಲಿರುವ ಒಂದು ಬಾಡಿಗೆ ಮನೆಯಲ್ಲಿ ತಮ್ಮ ತುಂಬು ಸಂಸಾರದೊಂದಿಗೆ ಬಂದು ನೆಲೆಸಿದರು. ಕೊರತಿಯಪ್ಪೆಯನ್ನು ಕೂಡಾ ಅದೇ ಮನೆಯಲ್ಲಿ ಆರಾಧಿಸಿಕೊಂಡು ಬರುತ್ತಿದ್ದರು. ಕೋಟಿ ಮೂಲ್ಯ ಕುಟುಂಬದ ನಾಗಬನ ಆದಿಮೂಲಸ್ಥಾನ ಅಜೀರ್ಣಾವಸ್ಥೆಯಲ್ಲಿ ಅನ್ಯರ ವಶದಲ್ಲಿ ಇದ್ದ ಕಾರಣ ಅನಂತಾಚಾರ್ಯರ ಬನದಲ್ಲಿ ಬಾರಬೈಲ್ ಬಂಜನ್ ಕುಟುಂಬದ ಪೂರ್ವಜರು ಹಾಕಿದ ನಾಗನನ್ನು ಆರಾಧಿಸಿಕೊಂಡು ಬರುತ್ತಿದ್ದರು. ಬಾರಬೈಲಿನ ಕೂಸಮ್ಮನವರು ತಮ್ಮ ಅಕ್ಕ ತಂಗಿಯರು ಹಾಗೂ ಕೋಟಿ ಮೂಲ್ಯ ಕುಟುಂಬದ ಇತರ ಸಹೋದರರ ಸಹೋದರಿಯರ ಜೊತೆ ತಮ್ಮ ಮನೆಯೊಳಗೆ ಕೊರತೆಯನ್ನು ಆರಾಧಿಸುತ್ತಾ ಬಾರೆಬೈಲಿನ ಅನಂತಾಚಾರ್ಯರ ಬನದಲ್ಲಿರುವ ನಾಗದೇವರನ್ನು ಪೂಜಿಸುತ್ತಾ ಬರುತ್ತಿದ್ದರು. ವರ್ಷಗಳು ಕಳೆದಂತೆ ಕೂಸಮ್ಮರ ಎಲ್ಲಾ ಹೆಣ್ಣು ಮಕ್ಕಳಿಗೆ ಮದುವೆಯಾಗಿ, ಗಂಡು ಮಕ್ಕಳೆಲ್ಲಾ ಪರ ಊರಿಗೆ ಉದ್ಯೋಗ ನಿಮಿತ್ತ ಹೋದಾಗ ಕಿರಿ ಮಗ ಸಚ್ಚಿದಾನಂದರು ಊರಿನಲ್ಲಿಯೇ ವ್ರತ್ತಿ ಜೀವನ ಸಾಗಿಸಿಕೊಂಡು, ಮನೆಯಲ್ಲಿಯೇ ಇದ್ದು ತಾಯಿಯೊಂದಿಗೆ ಕೊರತಿಯಪ್ಪೆ ಹಾಗೂ ಬಾರೆಬೈಲಿನ ಅನಂತಾಚಾರ್ರವರ ಬನದ ನಾಗದೇವರನ್ನು ಆರಾಧಿಸಿಕೊಂಡು ಬರುತ್ತಿದ್ದರು. ಸುಮಾರು 1978-79ರ ಹೊತ್ತಿಗೆ ಬೇರೆ ಬೇರೆ ಪ್ರದೇಶದಲ್ಲಿರುವ ಬಂಜನ್ ಕುಟುಂಬದವರಿಗೆ ಕಷ್ಟ ಸಮಸ್ಯೆಗಳು ಬಂದಾಗ ಅವರು ಜ್ಯೋತಿಷ್ಯರನ್ನು ಇಲ್ಲವೇ ತಂತ್ರಿವರೇಣ್ಯರನ್ನು ಸಂಪರ್ಕಿಸಿದಾಗ ಅವರ ಮುಖಾಂತರ ಕಂಡುಕೊಂಡ ಪರಿಹಾರ ಅಂದರೆ "ನೀವು ನಿಮ್ಮ ಬಂಜನ್ ಆದಿಮೂಲಕ್ಕೆ ಹೋಗಬೇಕು ಅಲ್ಲಿ ಒಂದು ಕುಟುಂಬ ಈಗ ಕೂಡ ಕೋಟಿ ಮೂಲ್ಯ ಸಂಸಾರದ ದೈವವನ್ನು ಆರಾಧಿಸಿಕೊಂಡು ಹಾಗೂ ನಾಗರಪಂಚಮಿಯ ದಿವಸ ನಾಗನಿಗೆ ತಂಬಿಲ ಹಾಲಾಭಿಷೇಕ ಮಾಡುತ್ತಾ ಬರುತ್ತಿದೆ ಎಂದು ತಿಳಿಸಿದರು" ಆ ಪ್ರಕಾರ ಹಲವು ಮಂದಿ ಕೋಟಿ ಮೂಲ್ಯ ಬಂಜನ್ ಕುಟುಂಬಸ್ಥರು ಕೂಸಮ್ಮನವರನ್ನು ಹುಡುಕಿಕೊಂಡು ಬಾರೆಬೈಲಿಗೆ ಬರುತ್ತಿದ್ದರು. ನಾಗರ ಪಂಚಮಿಯ ದಿವಸ ನಾಗದೇವರಿಗೆ ಹಾಲೆರೆದು ಕೂಸಮ್ಮನವರ ಮನೆಗೆ ಬಂದು ಮನೆಯಲ್ಲಿ ಇದ್ದಿದ್ದನ್ನು ಹಂಚಿಕೊಂಡು ತಿನ್ನುತ್ತಿದ್ದರು. ವರುಷಗಳ ಕಳೆದಂತೆ ಹೆಚ್ಚು ಹೆಚ್ಚು ಬಂಜನ್ ಕಟುಂಬಸ್ಥರು ಬರಲು ಪ್ರಾರಂಬಿಸಿದರು. 1998 ರಲ್ಲಿ ನಡೆದ ಒಂದು ಘಟನೆ ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗ ಬ್ರಹ್ಮ ಕ್ಷೇತ್ರ ಪುನರ್ಪ್ರತಿಸ್ಥಾಪನೆಗೆ ನಾಂದಿ ಹಾಡಿತು. ಬಾರೆಬೈಲಿನ ಬಿಲ್ಲವ ಸಮಾಜದ ಕುಟುಂಬಸ್ಥರಿಗೆ ತಮ್ಮ ಕುಟುಂಬದ ಜುಮಾದಿ ದೈವಸ್ಥಾನದ ಜೀರ್ಣೋದ್ಧಾರದ ಸಮಯದಲ್ಲಿ ಅನೇಕ ಅಡಚಣೆ ಹಾಗೂ ಸಮಸ‍್ಯೆಗಳು ಕಂಡು ಬಂದವು. ನಾಗರಹಾವು ಪ್ರತಿದಿನ ಬಂದು ಆ ಪ್ರದೇಶದಲ್ಲಿ ಸುತ್ತುವರಿಯುವುದರಿಂದ ಆತಂಕಗೊಂಡ ಬಿಲ್ಲವ ಕುಟುಂಬಸ್ಥರು, ಸ್ಥಳ ಪ್ರಶ್ನೆ ಇಟ್ಟಾಗ ಕಂಡುಬಂದ ಸತ್ಯ ಏನೆಂದರೆ, ಈ ಪ್ರದೇಶದಲ್ಲಿ ಸುಮಾರು 150 ರಿಂದ 200 ವರ್ಷಗಳ ಹಿಂದಿನ ನಾಗಬನ ಆದಿ ಮೂಲಸ್ಥಾನ ಪೂಜೆ ಪುರಸ್ಕಾರ ಇಲ್ಲದೆ ಪಾಳುಬಿದ್ದಿದೆ. ಇದರಿಂದ ನಿಮ್ಮ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಈ ತರದ ಸಮಸ್ಯೆ ಕಂಡು ಬರುತ್ತದೆ. ಆದ್ದರಿಂದ ನೀವು ಆ ಪಾಳುಬಿದ್ದ ನಾಗಬನದ ಕುಟುಂಬದ ಹಿರಿಯರನ್ನು ಇಲ್ಲವೇ ಸದಸ್ಯರನ್ನು ಸಂಪರ್ಕಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ಸ್ಥಳ ಪ್ರಶ್ನೆ ಇಟ್ಟ ಸದಾಶಿವರು ತಿಳಿಸಿದರು. ಆ ಪಾಲು ಬಿದ್ದ ನಾಗಬನ ಆದಿ ಮೂಲಸ್ಥಾನ ಯಾರದ್ದು ಎಂದು ಬಿಲ್ಲವ ಮುಖಂಡರು ವಿಚಾರಿಸಿದಾಗ, ಅದು ಕೋಟಿ ಮೂಲ್ಯ ಸಂತಾನದವರದ್ದೆಂದು ತಿಳಿದು ಬಂತು. ಹಾಗಾಗಿ ಅವರು ಸಚ್ಚಿದಾನಂದರನ್ನು ಸಂಪರ್ಕಿಸಿ ಅದಕ್ಕೆ ಬೇಕಾದ ಪರಿಹಾರ ಮಾಡುವಂತೆ ವಿನಂತಿಸಿ ಕೊಂಡರು. ನಾಗಬನ ಹಾಗೂ ಅದರ ಸುತ್ತಮುತ್ತಲು ಇರುವ ದೈವಸ್ಥಾನದ ಜಾಗವು ಅನ್ಯರ ಕೈಯಲ್ಲಿ ಇರುವುದರಿಂದ, ಅವರು ಮುಂಬೈಯಲ್ಲಿ ನೆಲೆಸಿರುವುದರಿಂದ ಹಾಗೂ ಖರೀದಿಸಲು ಅಪಾರ ಹಣ ಬೇಕಾಗಿರುವುದರಿಂದ, ಪರಿಹಾರ ಕಷ್ಟ ಸಾಧ್ಯವೆಂದು ಸಚ್ಚಿದಾನಂದರು ಅವರಿಗೆ ತಿಳಿಸಿದರು. ಆದರೂ ಊರಿನವರ ಒತ್ತಾಸೆಯ ಮೇರೆಗೆ ಪ್ರಯತ್ನವೆಂಬಂತೆ ಪರಿಹಾರಕ್ಕಾಗಿ ನಾಗದರ್ಶನವನ್ನು ಮಾಡಲು ಊರಿನ ಹಿರಿಯರು, ಹಿತೈಷಿಗಳು, ಬಂಜನ್ ಕುಟುಂಬದ ಎಲ್ಲಾ ಹಿರಿಯ ಕಿರಿಯ ಸದಸ್ಯರು ಹಾಗೂ ಮುಖ್ಯಸ್ಥರು ನಿರ್ಧರಿಸಿದರು. ಸುರತ್ಕಲ್ ನ ಜೋತಿಷಿ ಶ್ರೀ ನರಸಿಂಹ ಭಟ್ರ ನಿರ್ದೇಶನದಂತೆ ನಾಗಪಾತ್ರಿ ಶ್ರೀ ನಾಗೇಶ್ ಬಾಯಾರ್ ರನ್ನು ಸಂಪರ್ಕಿಸಿ ನಾಗದರ್ಶನಕ್ಕೆ ವಿನಂತಿಸಿದರು. ಸಚ್ಚಿದಾನಂದರ ಅಧ್ಯಕ್ಷತೆಯಲ್ಲಿ ಬಾರೆಬೈಲ್ ಬಂಜನ್ ಕುಟುಂಬಸ್ಥರು, ಊರಿನವರು, ಬಾರೆಬೈಲ್ ಪರಿಸರದ ಎಲ್ಲಾ ಹಿಂದು ಬಾಂದವರು ತನುಮನಧನಗಳ ಸಹಕಾರದಿಂದ ನಾಗದರ್ಶನವನ್ನು ಪಾಳುಬಿದ್ದ ನಾಗಬನದ ಹತ್ತಿರವಿರುವ ಜಾಗದಲ್ಲಿ ನಡೆಸಲಾಯಿತು. ದರ್ಶನದ ಸಮಯದಲ್ಲಿ ನಾಗದೇವರು ಹೇಳಿದ ಮಾತೆಂದರೆ "ನಾನು 150 ವರ್ಷಗಳಿಂದ ಪೂಜೆ ಪುರಸ್ಕಾರ ಇಲ್ಲದೆ ನಿಸ್ತೇಜನಾಗಿದ್ದೆ ಈಗ ಪುನರ್ಪ್ರತಿಸ್ಥಾಪನೆ ಮಾಡುವ ಕಾಲ ಕೂಡಿ ಬಂದಿದೆ ಸಚ್ಚಿದಾನಂದ, ಮುಂದೆ ಇಟ್ಟ ಹೆಜ್ಜೆಯನ್ನು ಹಿಂದೆ ಇಡಬೇಡ, ನಿನ್ನ ಬೆನ್ನಿನ ಹಿಂದೆ ನಾನಿದ್ದೇನೆ ಎಲ್ಲಾ ಎಡರುತೊಡರುಗಳು ನಿವಾರಣೆಯಾಗುತ್ತದೆ ಎಲ್ಲರಿಗೂ ಒಳ್ಳೆಯದಾಗುತ್ತದೆ" ಎಂಬ ಅಭಯವನ್ನು ನಾಗ ದೇವರು ನೀಡಿದರು. ಅಂದಿನಿಂದ ಕೋಟಿ ಮೂಲ್ಯ ಕುಟುಂಬಸ್ಥರು ಆದಿ ಮೂಲಸ್ಥಾನ ಶ್ರೀ ನಾಗ ಬ್ರಹ್ಮ ಕ್ಷೇತ್ರದ ಪುನರ್ಪ್ರತಿಸ್ಥಾಪನೆಗೆ ಪಣತೊಟ್ಟರು. ಮೊದಲಿಗೆ ಕುಟುಂಬಸ್ಥರ ಸಮಿತಿ ಮಾಡಲಾಯಿತು. ಆ ಸಮಿತಿಗೆ ಹಿರಿಯರಾದ ಸುಬ್ಬಯ್ಯ ಕುಂಪಲರವರನ್ನು ಅಧ್ಯಕ್ಷರಾಗಿ, ಸಚ್ಚಿದಾನಂದರನ್ನು ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಆರಿಸಲಾಯಿತು. ಆದಿಮೂಲಸ್ಥಾನದ ಜಾಗವನ್ನು ವಾರೀಸುದಾರರಿಂದ ಖರೀದಿಸಲು ಹಣ ಕ್ರೋಡೀಕರಿಸಲು ಸಮಿತಿ ರಚಿಸಲಾಯಿತು. ಜಾಗವನ್ನು ಖರೀದಿಸುವ ಮೊದಲು ಅಷ್ಟಮಂಗಳ ಪ್ರಶ್ನೆ ಇಡಲು ಸಮಿತಿಯಲ್ಲಿ ನಿರ್ಧರಿಸಲಾಯಿತು. ಶ್ರೀ ಗಿರೀಶ್ ಪೊದುವಾಳ್ ನೇತ್ರತ್ವದಲ್ಲಿ, ವೇದಮೂರ್ತಿ ಶ್ರೀ ವಿಟ್ಠಲದಾಸ ತಂತ್ರಿಯವರ ಉಪಸ್ಥಿತಿಯಲ್ಲಿ ತಾ. 16.05.2001 ರಿಂದ 18.05.2001 ವರೆಗೆ 3 ದಿನಗಳ ಕಾಲ ಅಷ್ಟಮಂಗಳ ಪ್ರಶ್ನೆ ಇಡಲಾಯಿತು. ಪ್ರಶ್ನೆಯಲ್ಲಿ ಕಂಡು ಬಂದಂತಹ ಎಲ್ಲಾ ದೋಷಗಳಿಗೆ ಪರಿಹಾರ ಪ್ರಾಯಶ್ಚಿತ್ತಗಳನ್ನು ವಿಧಿವತ್ತಾಗಿ ಮಾಡಲಾಯಿತ್ತು. ಕದ್ರಿ ಬಂಜನ್ ಎಲ್ಲಾ ಕುಟುಂಬಗಳ ಸದಸ್ಯರನ್ನು ಒಳಗೊಂಡ ಜೀರ್ಣೋದ್ಧಾರ ಸಮಿತಿಯನ್ನು ರಚಸಲಾಯಿತ್ತು. ಅಧ್ಯಕ್ಷರಾಗಿ ಸುಬ್ಬಯ್ಯ ಕುಂಪಲರವರನ್ನು, ಕಾರ್ಯದರ್ಶಿಯಾಗಿ ಸಚ್ಚಿದಾನಂದರನ್ನು ಮುಂದುವರಿಸಲಾಯಿತ್ತು. ಸ್ಥಳ ಖರೀದಿಸಲು, ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ನಡೆಸಲು ಕನಿಷ್ಠ 20 ಲಕ್ಷದ ಅಂದಾಜು ವೆಚ್ಚದ ರೂಪರೇಷೆ ತಯಾರಿಸಿ ಜೀರ್ಣೋದ್ಧಾರ ಸಮಿತಿಯು ನಿಧಿ ಸಂಗ್ರಹ ಕಾರ್ಯರೂಪಕ್ಕೆ ಇಳಿಯಿತು. ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ ನಿರ್ಧಿಷ್ಟ ಮೊತ್ತದ ದೇಣಿಗೆಯನ್ನು ನೀಡಲು ವಿನಂತಿಸಲಾಯಿತು. ಸ್ಥಿತಿವಂತರು, ದಾನಿಗಳು ಮತ್ತು ಭಕ್ತಾದಿಗಳು ತಮ್ಮ ಶಕ್ತಿಮೀರಿ ದೇಣಿಗೆ ನೀಡಲು ಮುಂದಾದರು. ಈ ನಡುವೆ 2002ರಲ್ಲಿ ಅಧ್ಯಕ್ಷರಾದ ಸುಬ್ಬಯ್ಯ ಕುಂಪಲರವರು ಆರೋಗ್ಯ ಸರಿ ಇಲ್ಲದ್ದಿದ್ದುದರಿಂದ ಅಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸಲು ವಿನಂತಿಸಿದ್ದರು. ಆ ಕಾರಣದಿಂದ ಶ್ರೀ ಬಿ ರಾಜ ಗಣೇಶ್ ಪ್ರಸಾದ್ ರನ್ನು ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಹೊಸ ಅಧ್ಯಕ್ಷರು ನಿಧಿ ಸಂಗ್ರಹಿಸಲು ಅವಿರತವಾಗಿ ಕೆಲಸ ಮಾಡಿದರು. ಬ್ಯಾಂಕಿನಿಂದ ಸಾಲ ಪಡೆಯಲು ಕಮಿಟಿ ನಿರ್ಧರಿಸಿತು. ಕಮಿಟಿಯ ಉಪಾಧ್ಯಕ್ಷರಾದ ಪೂವಪ್ಪ ಕಡಂಬಾರ್ ರವರು ತಮ್ಮ ಸ್ವಂತ ಆಸ್ತಿಯನ್ನು ಅಡಮಾನ ಇಟ್ಟು ಆದಿಮೂಲಸ್ಥಾನದ ಸ್ಥಳವನ್ನು ಮುಂಬಾಯಿ ನಿವಾಸಿಯಾದ ಶ್ರೀಮತಿ ಮರ್ಲಿನ್ ಕೊನ್ಸೆಸೊರಿಂದ ಸರಿಯಾದ ಸಮಯದಲ್ಲಿ ಖರೀದಿಸಲು ಸಹಕರಿಸಿದರು.(ಕಮಿಟಿಯು ಮುಂದಕ್ಕೆ ಬ್ಯಾಂಕ್ ಸಾಲ ತೀರಿಸಿ ಅವರ ಆಸ್ತಿಯನ್ನು ಅಡಮಾನದಿಂದ ಬಿಡಿಸಿತು). ಕದ್ರಿ ಬಂಜನ್ ಆದಿ ಮೂಲಸ್ಥಾನದ ಒಂದೊಂದು ಕುಟುಂಬದವರು ಒಂದೊಂದು ಕೆಲಸ ಕಾರ್ಯಗಳನ್ನು ವಹಿಸಿಕೊಂಡರು ದೈವಸ್ಥಾನದ ಗುಡಿ, ಚಾವಡಿ ಮನೆ, ನಾಗಬನದ ಕಟ್ಟೆ, ತೀರ್ಥಬಾವಿ ಶುಧ್ಧೀಕರಣ, ನವೀಕರಣ ಇತ್ಯಾದಿ. ಎಲ್ಲರೂ ತಮ್ಮ ಶಕ್ತಿ ಮೀರಿ ತನು ಮನ ಧನ ಗಳಿಂದ ಸಹಕರಿಸಿದರೂ, ಆರ್ಥಿಕವಾಗಿ ಹೆಚ್ಚಿನ ಸಹಾಯ ನೀಡಿದವರಲ್ಲಿ ಶ್ರೀ ಬಿ ರಾಜ ಗಣೇಶ್ ಪ್ರಸಾದ್ (ಅಧ್ಯಕ್ಷರು), ಶ್ರೀ ಎಸ್ ಆರ್ ಬಂಜನ್ ಪುಣೆ, ಶ್ರೀ ದಿವಾಕರ್ ಬಂಜನ್ ಸೂರತ್ ಹಾಗೂ ಶ್ರೀ ಪೂವಪ್ಪ ಕಡಂಬಾರು ಮೊದಲಿಗರು. ಎಲ್ಲರ ಪರಿಶ್ರಮ ಹಾಗೂ ದೈವ ಪ್ರೇರಣೆಯಿಂದ ಶತಮಾನಗಳಿಂದ ಪಾಳುಬಿದ್ದಿದ್ದ ಕದ್ರಿ ಬಂಜನ್ ಆದಿ ಮೂಲಸ್ಥಾನ ಮತ್ತು ನಾಗಬ್ರಹ್ಮ ಕ್ಷೇತ್ರವು ತಾರೀಕು 17.06.2003. ರಂದು ಪ್ರತಿಷ್ಠಾಪನೆಗೊಂದಿತು. ವೈಧಿಕ ವಿಧಿ ವಿಧಾನಗಳು, ದೇವತಾ ಕಾರ್ಯಗಳು ಹಾಗೂ ಬ್ರಹ್ಮಕಲಶೋತ್ಸವು ಕ್ಷೇತ್ರದ ತಂತ್ರಿವರೇಣ್ಯರಾದ ವೇದ ವಿದ್ಯಾಭೂಷಣ ಬ್ರಹ್ಮಶ್ರೀ, ವೇದಮೂರ್ತಿ ಶ್ರೀ ವಿಠಲದಾಸ ತಂತ್ರಿ ದೇರೆಬೈಲ್ ಇವರ ನೇತ್ರತ್ವದಲ್ಲಿ ನಡೆಸಲಾಯಿತು. ಸ್ವಾಮೀಜಿಗಳು, ವಿವಿಧ ಕ್ಷೇತ್ರದ ಧಾರ್ಮಿಕ ಮುಖಂಡರುಗಳು, ಊರಿನ ಪ್ರತಿಷ್ಥಿತ ವ್ಯಕ್ತಿಗಳು, ದಾನಿಗಳು ಮತ್ತು ಎಲ್ಲಾ ಕದ್ರಿ ಬಂಜನ್ ಕುಟುಂಬಿಕರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಪುನರ್ಪ್ರತಿಷ್ಠಾ ನಂತರ ರಾಜನ್ ದೈವಗಳಾದ ಮೈಸಂದಾಯ, ಮರಳ ದೂಮಾವತಿ, ಚಾವಡಿ ದೈವಗಳಾಗಿ ಕೊರತಿಯಪ್ಪೆ, ಕಲ್ಲುರ್ಟಿ, ಪಂಜುರ್ಲಿ, ಪರಿವಾರದ ದೈವಗಳಾಗಿ ಬಂಟ ಹಾಗೂ ರಾಹುಗಳಿಗ ದೇವಗಳಿಗೆ ನೇಮ ಕೋಲೊತ್ಸವ ನೀಡಲಾಯಿತು. ಅಂದಿನಿಂದ ಪ್ರತೀ ವರ್ಷ ಪ್ರತಿಷ್ಠಾಪನೆಯ ದಿನದಂದು ಚಾವಡಿ ಮನೆಯಲ್ಲಿ ಗಣಹೋಮ,ನಾಗಬನದಲ್ಲಿ ಅಶ್ಲೇಶ ಬಲಿಸೇವೆ, ದೈವಗಳಗೆ ಪರ್ವ ಸೇವೆ ನಡೆಯುತ್ತದೆ. ಪ್ರತಿ ತಿಂಗಳ ಸಂಕ್ರಮಣದ ದಿನ ನಾಗದೇವರಿಗೆ ಕ್ಷೀರಾಭಿಷೇಕ ಸಿಹಿಯಾಳಾಭಿಷೇಕ ಪಂಚಾಮೃತಾಭಿಷೇಕ ದೈವಗಳಗೆ ಸಂಕ್ರಮಣ ಸೇವೆ ನಡೆಯುತ್ತದೆ. ತುಳಸಿ ಪೂಜೆಯ ಸಂದರ್ಭದಲ್ಲಿ ದೈವಗಳಿಗೆ ಚೌತಿಪರ್ವ ನಡೆಯುತ್ತದೆ. ಏಪ್ರಿಲ್ ತಿಂಗಳಲ್ಲಿ ಬಾರೆಬೈಲ್ ಕುಟುಂಬಸ್ಥರ ಬೂತಕ್ಕೆ ಆಗುವ ಸಂದರ್ಭ ದಲ್ಲಿ, ನಾಗದೇವರಿಗೆ ತಂಬಿಲಸೇವೆ, ವೆಂಕಟರಮಣ ಮುಡಿಪು ಪೂಜೆ, ಅದಾದ ನಂತರ ರಾಜನ್ ದೈವಗಳಿಗೆ ಪರ್ವಸೇವೆ ಸಂಜೆ ಹೊತ್ತಿಗೆ ಕುಟುಂಬದ ದೈವಗಳಗೆ ಕುರಿತಂಬಿಲ ಸೇವೆ ನಡೆಯುತ್ತದೆ. ನಾಗರ ಪಂಚಮಿಯ ದಿವಸ ನಾಗದೇವರಿಗೆ ಕ್ಷೀರಾಭಿಷೇಕ, ಸಿಹಿಯಾಳಾಭಿಷೇಕ, ಪಂಚಾಮೃತಾಭಿಷೇಕ, ತಂಬಿಲ ಸೇವೆ, ಹೋಮ, ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣ ಜರಗುತ್ತದೆ. 2012 ರಲ್ಲಿ ಅಂದಿನ ಅಧ್ಯಕ್ಷರಾಗಿದ್ದ ಶ್ರೀ ಬಿ ರಾಜ ಗಣೇಶ್ ಪ್ರಸಾದ್ ನಿಧನದ ನಂತರ ಆಡಳಿತ ಕಮಿಟಿಯನ್ನು ಸಂಪೂರ್ಣವಾಗಿ ಪುನರ್ರಚಿಸಲಾಯಿತು. ಗೌರವ ಅಧ್ಯಕ್ಷರಾಗಿ ಶ್ರೀ ಸದಾಶಿವ ಬಂಜನ್ ಪುಣೆ ಮತ್ತು ಶ್ರೀ ರಾಧಾಕೃಷ್ಣ ಬಂಜನ್ ಬೆಂಗಳೂರು, ಅಧ್ಯಕ್ಷರಾಗಿ ಶ್ರೀ ಪೂವಪ್ಪ ಕಡಂಬಾರು, ಉಪಾಧ್ಯಕ್ಷರಾಗಿ ಶ್ರೀ ಎನ್.ಜಿ.ಮೂಲ್ಯ ಮತ್ತು ಶ್ರೀ ಆನಂದ್ ಎ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ವೆಂಕಪ್ಪ ಎನ್ ಬಂಜನ್, ಜೊತೆ ಕಾರ್ಯದರ್ಶಿಯಾಗಿ ಶ್ರೀ ರವಿಚಂದ್ರ ಬಂಜನ್, ಕೋಶಾಧಿಕಾರಿಯಾಗಿ ಶ್ರೀ ಜಯರಾಮ ಕುಲಾಲ್, ರಾಜನ್ ದೈವಗಳ ಅರ್ಚಕರಾಗಿ ಶ್ರೀ ಸಚ್ಚಿದಾನಂದ ಬಾರೆಬೈಲ್ ಹಾಗೂ ಜೊತೆ ಪೂಜಾ ಸಹಾಯಕರಾಗಿ ಶ್ರೀ ಶಿವರಾಮ ಬಂಜನ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕದ್ರಿ ಬಂಜನ್ ಆದಿ ಮೂಲಸ್ಥಾನ ಮತ್ತು ನಾಗಬ್ರಹ್ಮ ಕ್ಷೇತ್ರ ಪ್ರತಿಷ್ಠಾಪನೆಗೊಂಡು 12 ವರ್ಷಗಳಲ್ಲಿ ಅಧ್ಯಕ್ಷರಾದ ಶ್ರೀ ಪೂವಪ್ಪ ಕಡಂಬಾರು ಹಾಗೂ ಕಾರ್ಯದರ್ಶಿ ಶ್ರೀ ವೆಂಕಪ್ಪ ಬಂಜನ್ ಕುಂಪಲ ಇವರ ನೇತೃತ್ವದಲ್ಲಿ ನಾಗಾಬನ ಕಟ್ಟೆಯನ್ನು ಪುನರ್ ನವೀಕರಿಸಿ, ನೂತನ ಅನ್ನಛತ್ರ ಹಾಗೂ ಚಾವಡಿ ಸಭಾ ಭವನವನ್ನು ನಿರ್ಮಿಸಿದರು. 2016ರ ಫೆಬ್ರವರಿ ತಿಂಗಳ 26ರಂದು ನವೀಕರಣ ಬ್ರಹ್ಮಕಲೋತ್ಸವವನ್ನು ಕ್ಷೇತ್ರದ ತಂತ್ರಿವರೇಣ್ಯರಾದ ವೇದ ವಿದ್ಯಾಭೂಷಣ ಬ್ರಹ್ಮಶ್ರೀ, ಅಘೋರ ತಾಂತ್ರಿಕ್ ವೇದಮೂರ್ತಿ ಶ್ರೀ ವಿಠಲದಾಸ ತಂತ್ರಿ ದೇರೆಬೈಲ್ ಇವರ ನೇತ್ರತ್ವದಲ್ಲಿ ನಡೆಸಲಾಯಿತು.ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ವಾಮೀಜಿಗಳು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು, ವಿವಿಧ ಕ್ಷೇತ್ರದ ಧಾರ್ಮಿಕ ಮುಖಂಡರುಗಳು, ಊರಿನ ಪ್ರತಿಷ್ಥಿತ ವ್ಯಕ್ತಿಗಳು, ದಾನಿಗಳು ಮತ್ತು ಎಲ್ಲಾ ಕದ್ರಿ ಬಂಜನ್ ಕುಟುಂಬಿಕರು ಸಾರ್ವಜನಿಕರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ 2ದಿನ ರಾಜನ್ ದೈವಗಳಾದ ಮೈಸಂದಾಯ, ಮರಳ ದೂಮಾವತಿ, ಚಾವಡಿ ದೈವಗಳಾಗಿ ಕೊರತಿಯಪ್ಪೆ, ಕಲ್ಲುರ್ಟಿ, ಪಂಜುರ್ಲಿ, ಪರಿವಾರದ ದೈವಗಳಾಗಿ ಬಂಟ ಹಾಗೂ ರಾಹುಗಳಿಗ ದೇವಗಳಿಗೆ ನೇಮ ಕೋಲೊತ್ಸವ ನೀಡಿಲಾಯಿತು. ಕುಟುಂಬದ ಸುಖ, ಶಾಂತಿ, ನೆಮ್ಮದಿ ಹಾಗೂ ಅಭಿವ್ರಧ್ದಿಗೆ ಪ್ರಾರ್ಥಿಸಿದ ಎಲ್ಲಾರೂ ದ್ಷೆವಗಳಿಂದ ಅಭಯ ಪ್ರಾಸಾದ ಪಡೆದರು. ಖುಷಿಯಿಂದ ಓಡಿದೆನು ಖುಷಿಯಿಂದ ಓಡಿದೆನು ಅಂದು ನಾನು ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು ಖುಷಿಯಿಂದ ಓಡಿದೆನು ಅಂದು ನಾನು ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು ಖುಷಿಯಿಂದ ಓಡಿದೆನು ಅಂದು ನಾನು ಇಂದು ನಾ ಓಡಿದರೆ ಅಂದಿನಂತೆಯೆ ಇತ್ತು, ನೋಡುವಿರಿ ಸಾಕೆನಗೆ ಅದುವೆ ಬಹುಮಾನ ಇಂದು ನಾ ಓಡಿದರೆ ಅಂದಿನಂತೆಯೆ ಇತ್ತು, ನೋಡುವಿರಿ ಸಾಕೆನಗೆ ಅದುವೆ ಬಹುಮಾನ ಓಡುವ ಹಕ್ಕಿಗೆ ಬೇಕೆ ssssss ಬಿರುದು ಸನ್ಮಾನ? ಖುಷಿಯಿಂದ ಓಡಿದೆನು ಅಂದು ನಾನು ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು ಎಲ್ಲ ನೋಡಲಿ ಎಂದು ನಾನು ಓಡುವುದಿಲ್ಲ ಓಡುವುದು ಅನಿವಾರ್ಯ ಕರ್ಮ ನನಗೆ ಎಲ್ಲ ನೋಡಲಿ ಎಂದು ನಾನು ಓಡುವುದಿಲ್ಲ ಓಡುವುದು ಅನಿವಾರ್ಯ ಕರ್ಮ ನನಗೆ ನೋಡುವವರಿಹರೆಂದು ನಾ ಬಲ್ಲೆ ಅದರಿಂದ ಓಡುವುದು ಮೈ ದುಂಬಿ ಎಂದಿನಂತೆ ಯಾರು ಏನು ಹೇಳಿದರೂ ಯಾರು ಏನು ಹೇಳಿದರೂ ನನಗಿಲ್ಲ ಚಿಂತೆ ಖುಷಿಯಿಂದ ಓಡಿದೆನು ಅಂದು ನಾನು ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು ಗಣೇಶ್.ಎಂ (ಮೂಲ ಕವಿತೆ ಪ್ರೊ.ಜಿ.ಎಸ್.ಶಿವರುದ್ರಪ್ಪ) ನಿವ್ರತ್ತಿ ನೌಕರಿ ಅಧಿಕಾರ ಬಡ್ತಿ ಸವಲತ್ತು ಪಡೆದೆ ನಾ ಆವತ್ತು ಪುರುಸೊತ್ತು ಇಲ್ಲದ ಜೀವನದಲ್ಲಿ ಕಳೆದೆ ನಾ ಅರುವತ್ತು ವ್ರತ್ತಿಯಿಂದ ವಿವ್ರತ್ತಿ ಜೀವನದ ಸಮಸ್ಯೆ ಅಲ್ಲಾ ಹವ್ಯಾಸದಿಂದ ಮನಸಂತ್ರಪ್ತಿ ನೀಡುವುದು ಎಲ್ಲಾ ನಿವ್ರತಿಯ ದಿನ ಹತ್ತಿರ ಬಂದಾಗ, ಮುಂದೇನು ಅನ್ನುವ ಆತಂಕ ಬಯಸಿದ ಕೆಲಸ ಇಷ್ಟ ಪಟ್ಟು ಮಾಡಿದರೆ, ಜೀವನ ನಿರಾತಂಕ ನಿವ್ರತ್ತಿಯ ನಂತರ ಜಗದ ಪ್ರಶ್ನೆ, ಈಗೇನು ಮಾಡುತ್ತೀರಿ ಎಂದು ಉತ್ತರಿಸುವೆನು, ಸ್ವಯಂ ಪ್ರೇರಣೆಯಿಂದ ಮಾಡುವ ಕೆಲಸಗಳು ಬಹಳಷ್ಟಿವೆ ಎಂದು ವ್ರತ್ತಿ ಜೀವನದಲ್ಲಿ, ದುಷ್ಚಟಗಳಿಂದ ದೂರವಿದ್ದು ಕಾಪಾಡಿದ ಆರೋಗ್ಯ ನೀಡುವುದು ವಿಶ್ರಾಂತ ಜೀವನದಲ್ಲಿ, ನೆಮ್ಮದಿ ನಿಟ್ಟುಸಿರಿನ ಸ್ವಾಸ್ಥ್ಯ ವ್ರತ್ತಿ ಬದುಕಿನಿಂದ ನಿವ್ರತ್ತಿ, ಜೀವನದ ಒಂದು ಘಟ್ಟ ಮುಂದೆ ಸಾಗುತ್ತಾಲೇ ಇರಬೇಕು ನಗುತ್ತಲಿ, ಜೀವನದ ಅಂತಿಮ ಘಟ್ಟ ಗಣೇಶ್ ಎಂ (ಎಂ.ಆರ್.ಪಿ.ಎಲ್ ನಿವ್ರತ್ತ ಮುಖ್ಯ ಪ್ರಬಂದಕ) "ಮಧುರ" ಮನೆ ನಂಬ್ರ ೧-೫೦/೬, ಮಾದರಿಬೆಟ್ಟು ರೋಡು, ಕಾನ ಕಡಂಬೋಡಿ, ಸುರತ್ಕಲ್-೫೭೫೦೧೪ ಮೊಬೈಲ್ ನಂ. ೯೪೪೯೩೯೦೪೭೬ ರೋಟರಿ ನಾ ಕಂಡಂತೆ ಸ್ನೇಹಕ್ಕೊಂದು ಹೆಸರು, ಇದು ನಮ್ಮ ರೋಟರಿ, ಜಾತಿ ಪಂಥ ಬೇಧವಿಲ್ಲ, ವಿಶ್ವಕ್ಕಿದು ಮಾದರಿ ॥ ಮೇಲು-ಕೀಳು ಜಗಳವಿಲ್ಲ, ಇಲ್ಲಿ ಎಲ್ಲಾ ಸಮಾನರು, ದುರ್ಬಲರ ಸೇವೆಗೆಂದು, ಹೃದಯ ಬಿಚ್ಚಿದಾತರು ॥ ವಾರ-ವಾರ ಸಭೆಗಳಲ್ಲಿ, ಪರಾಮರ್ಶೆ ನಿರಂತರ, ಸಮಾಜ-ಪರ ಚಿಂತನೆ, ಸ್ಪಂದನೆ ತದನಂತರ ॥ ಅಂತಾರಾಷ್ಟ್ರೀಯ ಸಂಸ್ಥೆ ಇದು, ಗಡಿ ಅನ್ವಯವಿಲ್ಲ, ಸೇವಾ ಧರ್ಮ ನಡೆಯಲೆಂದೇ, ಸ್ನೇಹ- ಸಂಯಮವೆಲ್ಲ ॥ ದುಡಿಮೆಯಲ್ಲಿ ಸ್ವಲ್ಪ ಹಣ ಸಮಾಜಕ್ಕೆ ಮೀಸಲು ಸಮಾನಮನಸ್ಕರೆಲ್ಲಾ ಇಲ್ಲಿ ಮಾನವ ಸೇವೆ ಮಾಡಲು ॥ ಚತುರ್ವಿಧ ಪರೀಕ್ಷೆ, ಬದ್ಧರಾದ ಜನರಲಿ, ದತ್ತಿ ನಿಧಿ ನಿರೀಕ್ಷೆ, ಸಿದ್ಧಮನ ಸದಸ್ಯರಲಿ ॥ ಸ್ನೇಹಕ್ಕೊಂದು ಹೆಸರು, ಇದು ನಮ್ಮ ರೋಟರಿ, ಜಾತಿ ಪಂಥ ಬೇಧವಿಲ್ಲ, ವಿಶ್ವಕ್ಕಿದು ಮಾದರಿ ॥ ಗಣೇಶ್.ಎಂ ನಮ್ಮ ಸತೀಷ ಪೆಟ್ರೋಲ್ ತಯಾರಿಕ ಘಟಕದಲ್ಲಿ ದುಡಿದ ನಮ್ಮ ಸತೀಷ, ತಿಳಿದಿದೆ ಅವರಿಗೆ ಹೈಡ್ರೋಕಾರ್ಬನ್ ನ ಕಣಕಣದ ವಿಶೇಷ. ಕೆಲಸದಲ್ಲಿ ಸುರಕ್ಷತೆ ಕೊಡುವರಿವರು ಮೊದಲ ಆದ್ಯತೆ, ಉತ್ಪಾದಕತೆಗೆ ನೀಡುವರಿವರು ಹಗಲಿರುಳು ಬದ್ಧತೆ. ಶಿಷ್ಯಾರ್ಥಿಗಳಿಗೆ ನೀಡುವರು ಉತ್ತಮ ಮಾರ್ಗದರ್ಶನ, ಸಹೋದ್ಯೋಗಿಗಳಿಗೆ ಕೊಡುವರು ಸೌಹಾರ್ದತೆಯ ನಿರ್ದೇಶನ. ತುತ್ತಿನ ಕೆಲಸದೊಂದಿಗೆ ಸಂಬ್ರಮಿಸಿದಿರಿ ಜೀವಾನಾನಂದ, ಮಕ್ಕಳಿಬ್ಬರ ಜೊತೆ ಸತಿಯೊಂದಿಗೆ ಅಮಿತಾನಂದ. ಸತೀಷನಿಲ್ಲದಿದ್ದರೆ ಸಂತೋಷಕೂಟದಲ್ಲಿರುವುದು ನಿರ್ವಾತಾ, ಉಪಸ್ಥಿತಿಗೆ ಅಂಬಲಿಸುವರು ಮಿತ್ರರೆಲ್ಲರು ಅಸಂಖ್ಯಾತಾ. ನಗುತ್ತಾ ನಗಿಸುತ್ತಾ ಬಾಳಿ ನೂರು ವರುಷಾ, ನಿಮ್ಮ ಮೇಲಿರಲಿ ಭಗವಂತನ ಕ್ರಪಾಕಟಾಕ್ಷಾ. ಗಣೇಶ್ ಎಂ ಆಧ್ಯಕ್ಷ ರೋಟೇರಿಯನ್ ದಿನೇಶ್ ರೋಟರಿ ವರ್ಷ ಆದಿಯಲ್ಲಿ ಅಧ್ಯಕ್ಷರಾದ ರೋಟೇರಿಯನ್ ದಿನೇಶ ಸಾಧನೆಗಳ ಹಿರಿಮೆಯೊಂದಿಗೆ ಅಂತ್ಯಗೊಂಡ ಗೆಲುವಿನ ವರುಷ ರೋಟರಿ ಮಿತ್ರರ ಸಲಹೆಗಳೇ ಅಧ್ಯಕ್ಷರಿಗೆ ಸ್ಪೂರ್ತಿ ಪ್ರಭುಗಳ ಆಶಿರ್ವಾದದಿಂದ ಸಿಕ್ಕಿದೆ ಪ್ರಶಸ್ತಿಗಳ ಕೀರ್ತಿ ಸಹನೆ ಸಂಯಮ ಕಾರ್ಯವೈಕರಿ ಎಲ್ಲರಿಗೂ ಮಾದರಿ ಸಂತೋಷದಿಂದ ಕಳೆದ ವರ್ಷಕ್ಕೆ ನಾವೆಲ್ಲರೂ ನಿಮಗೆ ಅಭಾರಿ ಸಮಾಜ ಸೇವೆಯ ನಿಮ್ಮ ಅಂಬಲಕ್ಕೆ ಇಡೀ ಕುಟುಂಬದ ಬೆಂಬಲ ಎಲ್ಲರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿದ ರೀತಿ ವರ್ಣಿಸಲಸದಲ ಯಶಸ್ವೀ ರೋಟರಿ ವರ್ಷ ನಿಮ್ಮ ಜೀವನದ ಕಿರೀಟಕ್ಕೊಂದು ಚಿನ್ನದ ಗರಿ ಸರ್ವೇಸ್ವರನ ಕ್ರಪೆಯಿಂದ ದೊರೆಯಲಿ ಸುಖ ಶಾಂತಿ ನೆಮ್ಮದಿಯ ಐಸಿರಿ ಅಪರೇಷನ್ ವಿಜಯ ಅಪರೇಷನ್ ವಿಜಯ ಭಾರತಮಾತೆಯ ಯೋಧರ ಕದರ್ ತಲೆಕೆಳಗಾಯಿತು ನರಿ ಬುದ್ಧಿ ಮಾತಿನ ಆಪರೇಷನ್ ಬದ್ರ್. ವರ್ಣಿಸಲಸದಲ ಕಾರ್ಗಿಲ್ ವಿಜಯ ಕಥಾ ವರ್ಣ ಬಾನಾಡಿ ಹಾರಿದ ನಿತ್ಯ ಚೇತನ ನಮ್ಮ ತ್ರಿವರ್ಣ ಅಪರೇಷನ್ ವಿಜಯದ ರೂವಾರಿ ಕ್ಯಾಪ್ಟನ್ ವಿಕ್ರಂ ಬಾತ್ರ ಟೈಗರ್ ಹಿಲ್ಸ್ ನಲ್ಲಿ ನಟಿಸಿದರು ಜೀವನದ ಕೊನೆಯ ಪಾತ್ರ. ಕಂಡರು ಶಿಖರದ ತುದಿಯಲ್ಲಿ ತ್ರಿವರ್ಣದ ನಡುವೆ ಅಶೋಕ ಚಕ್ರ, ಮರಣೋತ್ತರವಾಗಿ ಪಡೆದರು ವಿಕ್ರಂ ಗೆಲುವಿನ ಪರಮ ವೀರ ಚಕ್ರ. ಜಾವಲಿನ್ ಚಾಂಪಿಯನ್ ವರ್ಲ್ಡ್ ಮಾಸ್ಟರ್ಸ್ ನ ಜಾವಲಿನ್ ಚಾಂಪಿಯನ್ ನಮ್ಮ ಮಂಗಳೂರಿನ ಶ್ರೀ ಗಿರಿಧರ್ ಸಾಲಿಯಾನ್ ಪರಿಶ್ರಮಕ್ಕೆ ಸಂದ ಗೌರವ, ಭಾರತ ರತ್ನ ಸಮ್ಮಾನ ತೈಪೆಯಲ್ಲೂ ಬಂಗಾರ ಮಿಂಚು ನೀವೊಬ್ಬ ಮಹಾನ್ ಕ್ರೀಡಾಂಗಣದಲ್ಲಿ ನೀವೊಬ್ಬ ಅದ್ಭುತ ಜಾವಲಿನ್ ಎಸೆತಗಾರ ಮಾತಿಗಿಳಿದರೆ ನೀವೊಬ್ಬ ಪ್ರಬುದ್ಧ ಮಾತುಗಾರ ವಿದ್ಯಾರ್ಥಿಗಳಿಗೆ ನೀವೊಬ್ಬ ಬೋಧನಾ ತರಬೇತುದಾರ ಕ್ರೀಡಾಳುಗಳಿಗೆ ನೀವೊಬ್ಬ ನೆಚ್ಚಿನ ಸಲಹೆಗಾರ ನಾವು ಕಂಡೆವು ನಿಮ್ಮಲ್ಲಿ ಸಂಘಟನಾ ಕೌಶಲ್ಯತೆ ಅಪೇಕ್ಷಿಸುವೆವು ನಾವೆಲ್ಲರೂ, ವಹಿಸಬೇಕಾಗಿ ಸಂಸ್ಥೆಯ ಅಧ್ಯಕ್ಷತೆ. ಮೇಸ್ಟ್ರು ಸುಭಾಶ್ಚಂದ್ರ ರೈ ಬಾಳಿಲ ಗ್ರಾಮದ ನಿವೃತ್ತ ಶಿಕ್ಷಕ ಶ್ರೀ ಸುಭಾಶ್ಚಂದ್ರ ರೈ ಎಲ್ಲಾ ಕ್ರೀಡೆಗಳ ಅಪ್ರತಿಮ ಸಾಧನೆಗೆ ನೀವೊಬ್ಬರು ಎತ್ತಿದ ಕೈ ಮಾಸ್ಟರ್ಸ್ ಕ್ರೀಡಾಕೂಟಕ್ಕೆ ನೀವು ಸ್ಫೂರ್ತಿಯ ಚಿಲುಮೆ ಕ್ರೀಡಾಸಕ್ತರಿಗೆ ಸಿಗುವುದು ನಿಮ್ಮಿಂದ ಪ್ರೀತಿಯ ಒಲುಮೆ ಅತಿಥಿ ಸತ್ಕಾರಕ್ಕೆ ನಿಮ್ಮ ಹೃದಯ ವೈಶಾಲ್ಯವೇ ಸಾಕ್ಷಿ ಧನ್ಯತಾ ಭಾವದಿಂದ ತುಂಬಿ ಬಂತು ನಮ್ಮೆಲ್ಲರ ಅಕ್ಷಿ. ಸುಧಾಕರ ಪೂಂಜ ಬೈಕಂಪಾಡಿ ರೋಟರಿಯ ಮಾಜಿ ಅಧ್ಯಕ್ಷರು, ನಮ್ಮೆಲ್ಲರ ಪ್ರೀತಿಯ ಅಚ್ಚುಮೆಚ್ಚಿನ ಸುಧಾಕರ ಪೂಂಜರು. ಕಠಣ ಪರಿಶ್ರಮದಿಂದ ಉದ್ಯಮದಲ್ಲಿ ನೀವು ಬೆಳೆದು ಬಂದ ದಾರಿ, ಉದಯೋನ್ಮುಕ ಯುವ ಉದ್ಯಮದಾರರಿಗೆ ನೀವೊಬ್ಬರು ಮಾದರಿ. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಂಟರ ಸಂಘದ ನೇತಾರರು, ತಾರತಮ್ಯವಿಲ್ಲದೆ ಜನಸೇವೆಯಲ್ಲಿ ನೀವೇ ಅಗ್ರಗಣ್ಯರು. ರೋಟರಿ ಮಿತ್ರರ ಸಮ್ಮುಖದಲ್ಲಿ ಆಚರಿಸಿದ ನಿಮ್ಮ ಜನ್ಮದಿನದ ಷಷ್ಠ್ಯಬ್ದಿ ನಂಬಿದ ದೈವಗಳ ಕ್ರಪೆಯಿಂದ ಆಚರಿಸುವಂತಾಗಳಲಿ ಜನ್ಮದಿನದ ಶತಾಬ್ದಿ. ಮಿತ್ರರೆಲ್ಲರ ಸಮ್ಮುಖದಲ್ಲಿ ನಿಮಗಿದೋ ಜನ್ಮದಿನದ ಶುಭಾಶಯಗಳು ಕಟೀಲಮ್ಮನ ಕ್ರಪೆಯಿಂದ ದೊರಕಲಿ ಸುಖಸಂತೋಷದ ನೂರು ವಸಂತಗಳು ಆನ್ಲೈನ್ ಸ್ಪರ್ಧೆಗೆ ನನ್ನ ಕವನ ಜಯರಾಮನು ಹುಟ್ಟಿದ್ದು ತೊಕ್ಕೋಟು ಕಾಪಿಕಾಡಿನ ಒಂದು ಪುಟ್ಟ ಗ್ರಾಮದ ಬಡ ಕುಟುಂಬದಲ್ಲಿ. ಜಯರಾಮನು ಹುಟ್ಟಿದಾಗ ಮಂಗಳೂರು ಕೇರಳ ಸಂಪರ್ಕಿಸುವ ನೇತ್ರಾವತಿ ಸೇತುವೆ ಪ್ರಾರಂಭವಾಗಿ ಎರಡು ವರ್ಷ ಆಗಿತ್ತು. ಅದಕ್ಕಿಂತ ಮೊದಲು ಮಂಗಳೂರಿನಿಂದ ತೊಕ್ಕೋಟ್ಟಿಗೆ ಬರಬೇಕಾಗಿದ್ದರೆ ಜಪ್ಪು ಮೋರ್ಗನ್ ಗೇಟಿನಿಂದದ ಕಲ್ಲಾಪಿನ ತನಕ ದೋಣಿಯಲ್ಲಿ ಬಂದು ಆಮೇಲೆ ನಡೆದುಕೊಂಡು ಬರಬೇಕಾಗಿತ್ತು. ಇಲ್ಲವೇ ರೈಲ್ವೆ ಹಳ್ಳಿಯ ಪಕ್ಕದಲ್ಲೇ ಮಂಗಳೂರಿನಿಂದ ತೊಕ್ಕೋಟಿಗೆ ನಡೆದುಕೊಂಡು ಬರುತ್ತಿದ್ದರು. ಜಯರಾಮನು ಹುಟ್ಟಿದ್ದು ಅವಿಭಕ್ತ ಕುಟುಂಬದಲ್ಲಿ ಅವನ ತಂದೆಯ ಮೂವರು ಮಾವಂದಿರು ಅಜ್ಜಿ ಹಾಗೂ ಇಬ್ಬರು ಚಿಕ್ಕಮ್ಮಂದಿರು ಆ ಮನೆಯಲ್ಲಿ ಒಟ್ಟಿಗೆ ಸಂಸಾರ ನಡೆಸುತ್ತಿದ್ದರು. ಜಯರಾಮನ ಹುಟ್ಟಿದಾಗ ಎಲ್ಲಾ ಮಕ್ಕಳಂತೆ ಆರೋಗ್ಯವಾಗಿ ಹಾಗೂ ಸದೃಢವಾಗಿ ಇದ್ದ. ಜಯರಾಮನು ಸುಮಾರು ಎರಡು ಎರಡುವರೆ ವರ್ಷದವನಿದ್ದಾಗ, ಒಂದು ದಿನ ಅವರ ಕುಟುಂಬದಲ್ಲಿ ಜಯರಾಮನ ತಂದೆಯ ಮಾವನ ಮಕ್ಕಳಿಗೆ ವಿಪರೀತ ಜ್ವರ ಬಂದು ಒಂದು ಮಗು ಕೈಕಾಲು ಸ್ವಾಧೀನವಿಲ್ಲದೆ ತೀರಿಕೊಂಡಿತು. ಎರಡು ವಾರ ಆಗುವಷ್ಟರಲ್ಲಿ ಇನ್ನಿಬ್ಬರು ಮಕ್ಕಳು ಅದೇ ರೀತಿ ಕೈಕಾಲು ಬಲ ಇಲ್ಲದೆ ತೀರಿಕೊಂಡವು. ಮಕ್ಕಳು ಜ್ವರದಿಂದ ನರಳುತ್ತಿದ್ದಾಗ, ಕೈಕಾಲಿನಲ್ಲಿ ಬಲ ಇಲ್ಲದಾಗ, ಮಂತ್ರವಾದಿ ಹಾಗೂ ಮೂಲಿಕೆ ಪಂಡಿತರ ಮೊರೆ ಹೋದರೇ ವಿನಹ ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ಹೋಗಿ ಈ ಮಹಾಮಾರಿ ಯಾವುದೆಂದು ತಿಳಿಯುವ, ಮದ್ದು ಮಾಡುವ ಇಲ್ಲವೇ ಮನೆಯಲ್ಲಿ ಇರುವ ಇನ್ನುಳಿದ ಮಕ್ಕಳಿಗೆ ರೋಗ ಬರದಂತೆ ರೋಗ ನಿರೋಧಕವನ್ನು ಕೊಡುವ ಗೋಜಿಗೆ ಹೋಗಲಿಲ್ಲ. ಇದಾಗಿ ಒಂದು ತಿಂಗಳ ಆಗುವಷ್ಟರಲ್ಲಿ ಒಂದು ದಿನ ಜಯರಾಮನು ಬೆಳಿಗ್ಗೆ ಎದ್ದಾಗ ಎಡಕೈ ಹಾಗೂ ಎಡಕಾಲು ಬಲವಿಲ್ಲದೆ ಮಗುವಿಗೆ ನಿಲ್ಲಲು ಆಗುತ್ತಿರಲಿಲ್ಲ ಇಡೀ ಮೈ ಬಿಸಿಯಾಗಿತ್ತು. ಕೂಡಲೇ ಜಯರಾಮನ ತಂದೆ ತಾಯಿ ಮಗುವನ್ನು ಎತ್ತಿಕೊಂಡು ಹತ್ತಿರದಲ್ಲಿರುವ ಆಲೋಪತಿ ಡಾಕ್ಟರ್ ಹತ್ತಿರ ಹೋಗಿ ತೋರಿಸಿ ಮನೆಯಲ್ಲಿ ನಡೆದ ಎಲ್ಲಾ ಅನಾಹುತಗಳ ಬಗ್ಗೆ ಅವರಿಗೆ ತಿಳಿಸಿದಾಗ ಡಾಕ್ಟರ್ ಹೇಳಿದರು ಭಾಗಶಃ ನಿಮ್ಮ ಮಗುವಿಗೆ ಪೋಲಿಯೋ ಅಟ್ಯಾಕ್ ಆಗಿದೆ ತಡ ಮಾಡದೆ ಮಂಗಳೂರಿನ ಹಾಸ್ಪಿಟಲ್ ಗೆ ಹೋಗಿ ಚಿಕಿತ್ಸೆ ತೆಗೆದುಕೊಳ್ಳಿ ಎಂದು ತಿಳಿಸಿದರು. ಆ ಊರಲ್ಲಿ ಅದೇ ವರ್ಷದಲ್ಲಿ ಹಲವಾರು ಪೋಲಿಯೋ ಪ್ರಕರಣಗಳು ಕಂಡುಬಂದಿದ್ದವು. ಜಯರಾಮನ ತಂದೆ ತಾಯಿಗಳು ತಡ ಮಾಡದೆ ಮಗುವನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಎತ್ತಿಕೊಂಡು ಹೋದರು. ಡಾಕ್ಟರುಗಳು ಮಗುವನ್ನು ಪರೀಕ್ಷಿಸಿ ಮಗುವಿಗೆ ಭಾಗಶಃ ಪೋಲಿ ಅಟ್ಯಾಕ್ ಆಗಿದೆ. ನಿಮ್ಮ ಹಾಗೂ ಮಗುವಿನ ಅದೃಷ್ಟ ಚೆನ್ನಾಗಿದ್ದರೆ ಅವನು ಮುಂಚಿನಂತೆ ಆಗಬಹುದು, ಮಾಂಸಖಂಡಗಳ ಮೇಲೆ ವೈರಸ್ ದಾಳಿಯಾಗಿದ್ದರೆ ಅದನ್ನು ಸರಿ ಮಾಡಲು ಬರುವುದಿಲ್ಲ, ಜೀವನಪರ್ಯಂತ ಅಂಗ ಹೀನತೆಯೊಂದಿಗೆ ಬದುಕಬೇಕಾಗುತ್ತದೆ. ಈ ಮೊದಲೇ ಪೋಲಿಯೋ ಲಸಿಕೆ ನೀಡುತ್ತಿದ್ದರೆ ಮಗುವಿಗೇನು ಆಗುತಿರಲಿಲ್ಲ. ಈಗ ಮಗುವಿನ ಜೀವಕ್ಕೆ ಏನೂ ಅಪಾಯವಿಲ್ಲವೆಂದು ಹೇಳಿ ಆಸ್ಪತ್ರೆಯಲ್ಲಿ ಒಂದು ವಾರ ಒಳ ರೋಗಿಯಾಗಿ ದಾಖಲಿಸಿಕೊಂಡರು. ಮಗುವಿಗೆ ಎಡಗೈಗೆ ಹಾಗೂ ಎಡ ಕಾಲಿಗೆ ಪೂರ್ತಿಯಾಗಿ ಪ್ಲಾಸ್ಟರ್ ಆಪ್ ಪ್ಯಾರೀಸ್ ನಿಂದ ಬ್ಯಾಂಡೇಜ್ ಹಾಕಿದರು. ಬ್ಯಾಂಡೇಜ್ ತೆಗೆಯುವ 21 ದಿನಗಳ ಕಾಲ ಜಯರಾಮನ ತಂದೆ ತಾಯಿಗಳ ಪಾಡು ಹೇಳುತ್ತಿರುವುದು, ಅವರ ಕೈಯ ತೋಳಿನ ಹಾಗೂ ಕಾಲಿನ ತೊಡೆ ಭಾಗದ ಚರ್ಮ ಮಗುವನ್ನು ಎತ್ತಿ ಕೊಂಡಾಗ ಹಾಗೂ ಮಗುವನ್ನು ಸಮಾಧಾನ ಮಾಡಿಸುವಾಗ ಬ್ಯಾಂಡೇಜ್ ಉಜ್ಜಿ ಚರ್ಮ ಕಿತ್ತು ಬಂದು ಗಾಯಗಳಾಗಿತ್ತು. 21 ದಿನಗಳ ನಂತರ ಬ್ಯಾಂಡೇಜ್ ತೆಗೆದಾಗ ಎಡ ಕಾಲು ವೈರಸ್ ಅಟ್ಯಾಕ್ ಆಗದೆ ಸರಿ ಬಂತು ಆದರೆ ಎಡಗೈ ಭುಜದ ಮೇಲಿನ ಮಾಂಸಖಂಡ ಮೇಲೆ ವೈರಸ್ ದಾಳಿ ಮಾಡಿದರಿಂದ ಎಡಗೈ ಮನಗಂಟಿನಿಂದ ಭುಜದವರೆಗೆ ಮಾಂಸಖಂಡಗಳು ಕರಗಿ ಎಡಗೈ ಭಾಗಶಃ ತನ್ನ ಬಲವನ್ನು ಕಳಕೊಂಡಿತ್ತು. ಜಯರಾಮನಿಗೆ 5 ವರ್ಷ ಆದ ನಂತರ ತೊಕ್ಕೋಟಿನಲ್ಲಿರುವ ಕ್ರಿಶ್ಚಿಯನ್ ಶಾಲೆಗೆ ಸೇರಿಸಲಾಯಿತು. ಅಂಗಿ ಹಾಕಿದಾಗ ಭುಜದ ನ್ಯೂನತೆ ಯಾರಿಗೂ ಗೊತ್ತಾಗುತ್ತಿರಲಿಲ್ಲ ಆದರೆ ಬಲಗೈಯಲ್ಲಿರುವಷ್ಟು ಬಲ ಎಡಗೈಯಲ್ಲಿ ಇರಲಿಲ್ಲ, ಎಡ ಕೈಯನ್ನು ಮೇಲೆ ಎತ್ತಿದ ಕೂಡಲೇ ಕಳಗೆ ಬೀಳುತ್ತಿತ್ತು. ಭಾರವನ್ನು ಎಡಗೈ ಒಂದರಲ್ಲೇ ಮೇಲೆತ್ತಲು ಆಗುತಿರಲಿಲ್ಲ, ಎರಡು ಕೈ ಜೋಡಿಸಿದಾಗ ಭಾರವನ್ನು ಮೇಲೆತ್ತಲು ಆಗುತ್ತಿತ್ತು. ಇದರಿಂದ ಜಯರಾಮನಿಗೆ ದೈನಂದಿನ ಚಟುವಟಿಕೆಗಳಲ್ಲಿ ಸಮಸ್ಯೆ ಆಗುತ್ತಿರಲಿಲ್ಲ. ಅವನ ಮನೋಬಲ ಎಷ್ಟು ಗಟ್ಟಿಯಾಗಿತ್ತೆಂದರೆ ಎಲ್ಲಾ ಕ್ರೀಡೆಗಳನ್ನು ಜಯರಾಮನು ಲೀಲಜಾಲವಾಗಿ ಆಡುತ್ತಿದ್ದನು. ಕೆಲವೂಂದು ಕ್ರೀಡೆಗಳಾದ ವಾಲಿಬಾಲ್ನಲ್ಲಿ ಚೆಂಡನ್ನು ಮೇಲಕ್ಕೆ ಎತ್ತಿಕೊಡಲು ಸಮಸ್ಯೆ ಆಗುತ್ತಿತ್ತು ಹಾಗೆನೇ ಕ್ರಿಕೆಟ್ನಲ್ಲಿ ಮೇಲಿಂದ ಬರುವ ಬಾಲ್ ಗಳನ್ನು ಎರಡು ಕೈ ಮೇಲಕ್ಕೆತ್ತಿ ಕ್ಯಾಚ್ ಹಿಡಿಯಲು ಕಷ್ಟವಾಗುತ್ತಿತ್ತು. ತನ್ನ ನ್ಯೂನ್ಯತೆ ಯಿಂದ ತಂಡ ಸೋಲಬಾರದೆಂಬ ದೃಷ್ಟಿಯಿಂದ ಇಂತಹ ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರಲಿಲ್ಲ, ಆದರೆ ವೈಯಕ್ತಿಕ ಸ್ಪರ್ಧೆಗಳಾದ ಓಟ, ಊದ್ಧ ಜಿಗಿತ, ಎತ್ತರ ಜಿಗಿತ ಮತ್ತು ಶಟಲ್ ಬ್ಯಾಡ್ಮಿಂಟನ್ ಈ ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ. ಓಟ ಆಗು ಎತ್ತರ ಜಿಗಿತದಲ್ಲಿ ಪ್ರಶಸ್ತಿಗಳನ್ನು ಕೂಡ ಪಡೆಯುತ್ತಿದ್ದ. ಕಲಿಕೆಯಲ್ಲಿಯೂ ಕೂಡ ಉತ್ತಮ ಅಂಕಗಳನ್ನು ಪಡೆಯುತ್ತಿದ್ದನು. ಎಸ್ ಎಸ್ ಎಲ್ ಸಿ ಯಲ್ಲಿ ಆಗಿನ ಕಾಲದಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಪಿಯುಸಿ, ಮಂಗಳೂರಿನ ಕರ್ನಾಟಕ ಪಾಲಿಟೆಕ್ಟಿಕ್ ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮೋ ಮುಗಿಸಿ, ಖಾಸಗಿ ಸಂಸ್ಥೆ ಗಳಲ್ಲಿ ದುಡಿದು ತದನಂತರ ಭಾರತ ಸರಕಾರದ ಅಧೀನಕ್ಕೆ ಒಳಪಟ್ಟ ಸಾರ್ವಜನಿಕ ರಂಗದ ಸಂಸ್ಥೆಯಲ್ಲಿ ಯಾವೊಂದು ಮೀಸಲಾತಿಯ ಲಾಭ ಪಡೆಯದೆ ಕೇವಲ ತನ್ನ ತಾಂತ್ರಿಕ ಕೌಸಲ್ಯದಿಂದ ಉದ್ಯೋಗ ಪಡೆದ. ಸಾರ್ವಜನಿಕ ರಂಗದ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ ಮೇಲೆ ಸಮಯದ ಕೊರತೆ, ಕೆಲಸದ ಒತ್ತಡ ಹಾಗೂ ಸಂಸಾರದ ಜಂಜಾಟಗಳಿಂದಾಗಿ ಕ್ರೀಡೆಗಳಿಂದ ದೂರವಾದ. ಸಾರ್ವಜನಿಕ ರಂಗದ ಉದ್ದಿಮೆಗಳಲ್ಲಿ ದುಡಿಯುವ ಉದ್ಯೋಗಳು ತಮ್ಮ ವಯಸ್ಸು ೪೦ ವರ್ಷ ಆದ ಮೇಲೆ ಪ್ರತಿವರ್ಷ ಆರೋಗ್ಯ ತಪಾಸಣೆ ಮಾಡಬೇಕು. ಜಯರಾಮನು ಕೂಡ ೪೦ ರ ನಂತರ ಆರೋಗ್ಯ ತಪಾಸಣೆ ಮಾಡಿಸಬೇಕಾಯಿತು. ರಕ್ತದ ಪರೀಕ್ಷೆಯಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಜಾಸ್ತಿ ಇದೆ ಎಂದು ತಿಳಿದು ಬಂತು. ತಪಾಸಣೆ ನಡೆಸಿದ ವೈದ್ಯರು ೨ ಆಯ್ಕೆಗಳನ್ನು ನೀಡಿದರು. ಮೊದಲನೆಯದು ಪ್ರತಿದಿನ ಮಾತ್ರೆ ಸೇವಿಸುವುದು ಎರಡನೆಯದು ನಿಯಮಿತ ವ್ಯಾಯಾಮ ಹಾಗೂ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು. ಮಾತ್ರೆಗಳಿಂದ ದೂರವಿದ್ದು ನಿಯಮಿತ ವ್ಯಾಯಾಮ ಹಾಗೂ ಕ್ರೀಡೆಗಳನ್ನು ಜಯರಾಮನು ಆಯ್ಕೆ ಮಾಡಿಕೊಂಡ. ಜಯರಾಮನ ಕಂಪನಿಯಲ್ಲಿ, ಆ ಸಮಯದಲ್ಲಿ ಉನ್ನತ ಹುದ್ದೆಯಲ್ಲಿದ್ದ ಅಧಕಾರಿಯೊಬ್ಬರು ಪ್ರತಿದಿನ ಸುಮಾರು 5 ರಿಂದ 10 ಕಿ.ಮೀ ಓಡುತ್ತಿದ್ದರು, ಅವರು ಫಿಟ್ ಮತ್ತು ಆರೋಗ್ಯವಾಗಿದ್ದರು ಅವರು ತಮ್ಮ ತೂಕವನ್ನು ಸುಮಾರು 100 ಕೆಜಿಯಿಂದ 75 ಕೆಜಿಗೆ ಇಳಿಸಿಕೊಂಡಿದ್ದರು. ಜಯರಾಮನು ಅವರಿಂದ ಸ್ಫೂರ್ತಿ ಪಡೆದು ಪ್ರತಿದಿನ ಒಂದು ಕಿ.ಮೀ ಓಡಲು ಮತ್ತು ದಿನಕ್ಕೆ 200 ಮೀಟರ್ ಹೆಚ್ಚಿಸಲು ತನ್ನೊಳಗೆಯೇ ಯೋಜನೆ ಹಾಕಿಕೊಂಡ. ಅವನು ಯೋಜನೆ ಹಾಕಿಕೊಂಡ ಹಾಗೆ ಆಗಲಿಲ್ಲ. ಆ ಮೊದಲ ದಿನದ ಓಟವನ್ನು ತನ್ನ ಮಿತ್ರರೊಂದಿಗೆ ಹೇಗೆ ಹಂಚಿಕೊಂಡದ್ದಾನೆ "ಮೊದಲ ದಿನದ ಓಟ ತುಂಬಾ ಆಯಾಸಕರವಾಗಿತ್ತು, ಅರ್ಧ ಕಿ.ಮೀ ಓಡಲು ಸಹ ಸಾಧ್ಯವಾಗಲಿಲ್ಲ, ಉಸಿರುಗಟ್ಟುತ್ತಿತ್ತು ಮತ್ತು ತುಂಬಾ ಬೆವರುತ್ತಿತ್ತು ಓಟವನ್ನು ಅರ್ಧದಲ್ಲೇ ನಿಲ್ಲಿಸಿ ಮನೆಗೆ ನಿಧಾನವಾಗಿ ನಡೆದು ಬಂದಾಗ, ಸಹ-ಓಟಗಾರರು ಸಾಧ್ಯವಾದಷ್ಟು ಓಡುವುದನ್ನು ಮುಂದುವರಿಸಲು ಪ್ರೋತ್ಸಾಹಿಸಿದರು. ಛಲ ಬಿಡದ ತ್ರಿವಿಕ್ರಮನ ಹಾಗೆ ಓಡುವುದನ್ನು ಮುಂದುವರಿಸಿದೆ. ಎರಡನೇ ದಿನವೂ ಉತ್ತಮವಾಗಿರಲಿಲ್ಲ, ಆದರೆ ಒಂದು ವಾರದ ನಂತರ ಉಸಿರಾಟ ನಿಧಾನವಾಗಿ ಸುಧಾರಿಸಿತು ಮತ್ತು ಕಾಲುಗಳು ಓಡಲು ಒಗ್ಗಿಕೊಂಡವು ಎಂದು ಹೇಳುತ್ತಾನೆ" ದಿನಾಲೂ ಓಡುವುದನ್ನು ನೋಡಿ ಜಯರಾಮನ ಸಹೋದ್ಯೊಗಿಯೊಬ್ಬರು ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್‌ನ ವತಿಯಿಂದ ನಡೆಯುವ ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಲಹೆ ನೀಡಿದರು. ಜಯರಾಮನು ಸಲಹೆಯನ್ನು ಸ್ವೀಕರಿಸಿ ಪ್ರತಿದಿನ ೫೦೦ ಮೀಟರ್‌ಗಳನ್ನು ಹೆಚ್ಚಿಸುವ ಮೂಲಕ 5000 ಮೀಟರ್‌ಗಳ ನಿರಂತರ ಓಟದ ಗುರಿಯ ಕಠಿಣ ಅಭ್ಯಾಸ ಮಾಡಲು ಪ್ರಾರಂಬಿಸಿದ. ಹೆಂಡತಿಯೂ ಅವನ ಗುರಿಯನ್ನು ಸಾಧಿಸಲು ಬೆಂಬಲ ನೀಡಿದಳು, ಅವನು ಓಡುತ್ತಿದ್ದ ಅದೇ ಸಮಯದಲ್ಲಿ ಅವಳೂ ಅವನ್ನೊಂದಿಗೆ ಮೈದಾನಕ್ಕೆ ಬಂದು ಜಯರಾಮ ಓಡುವಾಗ, ಅವಳು ನಡೆದು ಅವನನ್ನು ಪ್ರೋತ್ಸಾಹಿಸುತ್ತಿದ್ದಳು. ಸುಮಾರು ಒಂದು ತಿಂಗಳ ನಂತರ ಜಯರಾಮನು ತನ್ನ 5000 ಮೀಟರ್ ನಿರಂತರ ಓಟದ ಗುರಿಯನ್ನು (13 ಸುತ್ತುಗಳು, ಒಂದು ಸುತ್ತು 400 ಮೀಟರ್) ತಲುಪಿದ ಮತ್ತು ಅದೇ ಸಮಯದಲ್ಲಿ, ಅವನ ಹೆಂಡತಿ 7 ಸುತ್ತುಗಳ ನಡಿಗೆಯನ್ನು ಪೂರ್ಣಗೊಳಿಸಿದಳು. ನಂತರ ಜಯರಾಮನು ಜಿಲ್ಲಾ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಮೀಟ್‌ನಲ್ಲಿ ಭಾಗವಹಿಸಿದ ಮತ್ತು ಮ್ಯಾರಥಾನ್‌ನಲ್ಲಿಯೂ ಭಾಗವಹಿಸಿದ. ಮೊದಲ 2 ವರ್ಷಗಳಲ್ಲಿ ಅವನಿಗೆ ಪೋಡಿಯಂ ಫಿನಿಶ್ ಸ್ಥಾನವನ್ನು ಪಡೆಯಲು ಸಾಧ್ಯವಾಗಲಿಲ್ಲ ಮತ್ತು ಅವನ ಶ್ರೇಯಾಂಕ 5 ಅಥವಾ 6 ನೇ ಸ್ಥಾನದಲ್ಲಿರುತ್ತಿತ್ತು, ಆದರೆ ನಿಯಮಿತ ಅಭ್ಯಾಸ ಮಾಡುವುದನ್ನು ಬಿಡದೆ ಮುಂದುವರಿಸಿದ ಮತ್ತು ತನ್ನ ವಾರದಿಂದ ವಾರಕ್ಕೆ ಅರ್ಧ ಕಿ.ಮೀ. ಓಟವನ್ನು ಹಾಗೂ ವೇಗವನ್ನು ಹೆಚ್ಚಿಸಿಕೊಂಡ. ಅವನ ಓಟದ ಗುರಿಯನ್ನು 5 ಕಿ.ಮೀ. ಸೌಕರ್ಯ ವಲಯದಿಂದ 10 ಕಿ.ಮೀ.ಗೆ ಹೆಚ್ಚಿಸಿದ. 2012 ರಲ್ಲಿ, ಜಯರಾಮನು ಮೊದಲ ಬಾರಿಗೆ ಸ್ವಾತಂತ್ರ್ಯ ದಿನದ ಮ್ಯಾರಥಾನ್ (13.2 ಕಿ.ಮೀ) ಓಟದಲ್ಲಿ 3 ನೇ ಸ್ಥಾನವನ್ನು ಪಡೆದುಕೊಂಡ, ನಂತರ ಅವನು ಎಂದಿಗೂ ಹಿಂತಿರುಗಿ ನೋಡಲಿಲ್ಲ, ಜಿಲ್ಲಾ ಮಟ್ಟ, ರಾಜ್ಯ ಮಟ್ಟ ಮತ್ತು ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಮೀಟ್‌ಗಳಲ್ಲಿ ಮತ್ತು ಮ್ಯಾರಥಾನ್‌ಗಳಲ್ಲಿ ಹಲವು ಬಹುಮಾನಗಳನ್ನು ಪಡೆದಿದ್ದಾನೆ. 2019 ರಲ್ಲಿ ಹಿರಿಯ ವಯಸ್ಸಿನ ವಿಭಾಗದಲ್ಲಿ ದೆಹಲಿ ಮ್ಯಾರಥಾನ್ 10K ಓಟದಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡ. ನೂರಕ್ಕೂ ಮಿಕ್ಕಿ ಮ್ಯಾರಥಾನ್ಗಳಲ್ಲಿ ಭಾಗವಹಿಸಿ ೭೦ಕ್ಕೂ ಅಧಿಕ ಪೋಡಿಯಂ ಫನಿಶ್ ಬಹುಮಾನಗಳನ್ನು ಪಡೆದಿದ್ದಾನೆ ಈಗ ಸಾರ್ವಜನಿಕರಂಗದ ಉದ್ಯೊಗದಿಂದ ನಿವ್ರತ್ತಿ ಹೊಂದಿ ಮ್ಯಾರಥಾನ್ ಜೊತೆ ಅವನ ಮನಸ್ಸಿಗೆ ಸರಿಹೊಂದುವ ಅವ್ಯಾಸಗಳು ಹಾಗೂ ಸಮಾಜ ಸೇವೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ. ಅವನು ಯಾವಾಗಲೂ ತನ್ನ ಮಿತ್ರರಿಗೆ, ಕಿರಿಯರಿಗೆ ಹಾಗೂ ಹಿತೈಸಿಗಳಿಗೆ ಹೇಳುವ ಮಾತು "ನೀವು ಕಳೆದುಕೊಂಡದ್ದರ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಿ ಮತ್ತು ನಿಮ್ಮ ಬಳಿ ಇನ್ನೂ ಏನಿದೆಯೋ ಅದರ ಮೇಲೆ ಗಮನ ಹರಿಸಿ" ಚಕ್ಕಂದಿನಿಂದಲೂ ತನ್ನ ಅಂಗಹೀನತೆಯಿಂದ ಕ್ರೀಡೆಯಲ್ಲಿ ಟೀಕೆ ನಿಂದನೆಗಳನ್ನು ಅನುಭವಿಸಿ ತನ್ನ ಮನೋಬಲದಿಂದ ಕ್ರೀಡೆಯಲ್ಲಿ ಯಶಸ್ಸು ಸಾಧಿಸಿದ ಜಯರಾಮನ ಜಯದ ಕಥೆ onvpagibw3z55070z9rq5fhpqecu61c 1376447 1376434 2026-07-08T06:35:50Z ಗಣೇಶ್ ಎಂ 88310 1376447 wikitext text/x-wiki ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗಬ್ರಹ್ಮ ಕ್ಷೇತ್ರ ಸುಮಾರು 150 ರಿಂದ 200 ವರ್ಷಗಳ ಹಿಂದೆ ಕದ್ರಿ ಗ್ರಾಮದ ಬಾರೆಬೈಲ್ ಪ್ರದೇಶದಲ್ಲಿ ಕೋಟಿ ಮೂಲ್ಯ ಎಂಬವರು ತಮ್ಮ ಅಪಾರವಾದ ಕೃಷಿ ಭೂಮಿಯಲ್ಲಿ ಕುಂಬಾರಿಕೆ ಹಾಗೂ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಾ ಇದ್ದರು. ಇವರು ಬಹಳ ಪ್ರಾಮಾಣಿಕರಾಗಿದ್ದು ತುಂಬಾ ಜನಾನುರಾಗಿಗಳಾಗಿದ್ದರು. ಕೋಟಿ ಮೂಲ್ಯರು ಕೂಡುಕುಟುಂಬದ ಮುಖ್ಯಸ್ಥರಾಗಿದ್ದರು. ಕುಟುಂಬದ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಇವರ ಕುಟುಂಬದಲ್ಲಿ ಐದು ಜನ ಹೆಣ್ಣು ಮಕ್ಕಳು, ಎಲ್ಲರೂ ಕುಂಬಾರಿಕೆ ಮತ್ತು ಕ್ರಷಿಯನ್ನು ಅವಲಂಬಿತವಾಗಿದ್ದರು. ಕದ್ರಿ ದೇವಸ್ಥಾನದ ವಾರ್ಷಿಕ ದೀಪೋತ್ಸವಕ್ಕೆ ಕೋಟಿ ಮೂಲ್ಯ ಕುಟುಂಬದಿಂದಲೇ ಹಣತೆ ಹೋಗಬೇಕು ಹಾಗೂ ಮೊದಲ ದೀಪವನ್ನು ಕೋಟಿ ಮೂಲ್ಯ ಕುಟುಂಬದವರೇ ದೀಪ ಹಚ್ಚ ಬೇಕೆಂದು ಶ್ರೀ ಮಂಜುನಾಥ ಸ್ವಾಮಿಯ ಅಭಯ ಇದೆ ಎಂಬ ಪ್ರತೀತಿ ಉಂಟು. ಈಗಲೂ ಕೂಡ ಕೋಟಿ ಮೂಲ್ಯ ಕುಟುಂಬಸ್ಥರಿಗೆ ಮೊದಲ ದೀಪ ಹಚ್ಚುವ ಪ್ರಾಧಾನ್ಯತೆ ಇದೆ. ಈಗ ಬಾರೆಬೈಲ್ ಬಂಜನ್ ಕುಟುಂಬದ ಭಾಸ್ಕರ್ ಪಾಣೆಮಂಗಳೂರು ದೀಪೊತ್ಸವದ ದಿನ, ದೀಪ ಹಚ್ಚುವ ಕೋಟಿ ಮೂಲ್ಯ ಕುಟುಂಬದ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಕೋಟಿ ಮೂಲ್ಯ ಅಪಾರ ದೈವ ಭಕ್ತರಾಗಿದ್ದು ತನ್ನ ಕುಟುಂಬದ ದೈವಗಳಾದ ಮಹಿಷಾಂದಾಯ, ಮರುಳ ಧೂಮಾವತಿ, ಕಲ್ಲುರ್ಟಿ, ಪಂಜುರ್ಲಿ, ಜುಮಾದಿ, ಬಂಟ, ರಾಹು ಗುಲಿಗ ಹಾಗೂ ಮನೆಯೊಳಗೆನೇ ಆರಾಧಿಸುವಂತಹ ಕೊರತಿಯಪ್ಪೆಯನ್ನು ಆರಾಧಿಸಿಕೊಂಡು ಬರುತ್ತಿದ್ದರು. ಶ್ರೀ ಕ್ಷೇತ್ರ ಕದ್ರಿ ಹಾಗೂ ಕೋಟಿ ಮೂಲ್ಯ ಕುಟಂಬದ ನಡುವೆ ಅವಿನಾಭಾವ ಸಂಬಂಧವಿದೆ, ಪ್ರತಿ ವರ್ಷ ದೇವಸ್ಥಾನದ ಜಾತ್ರೋತ್ಸವಕ್ಕೆ ಕ್ಲಪ್ತ ಸಮಯದಲ್ಲಿ ಹಣತೆಗಳನ್ನು ಮನೆಯಲ್ಲಿಯೇ ತಯಾರಿಸಿ ದೇವಸ್ಥಾನಕ್ಕೆ ಒದಗಿಸುವಂತಹ ಗೌರವ ಈ ಕುಟುಂಬಕಿತ್ತು. ಒಂದು ದಿನ ಜಾತ್ರೋತ್ಸವದ ಸಮಯದಲ್ಲಿ ದೇವರ ಬಳಿ ಸೇವೆಗೆ ಸಾಯಂಕಾಲದ ಮೊದಲು ಅಣತೆಗಳನ್ನು ದೇವಸ್ಥಾನಕ್ಕೆ ತಲುಪಿಸುವ ತರಾತುರಿಯಲ್ಲಿದ್ದರು. ಮನೆಯಲ್ಲಿ ಸಾಯಂಕಾಲದ ತಿಂಡಿಗೆ ಅಕ್ಕಿ ಕಡೆದು ಕಡುಬು ಮಾಡಿ ಒಲೆಯಲ್ಲಿಟ್ಟಿದ್ದರು, ಆದರೆ ಕಡಬು ಬೇಯಿಸುವಷ್ಟು ಸಮಯ ಇಲ್ಲದ ಕಾರಣ ತಂದೆ ತಾಯಿ ಮನೆಯವರೆಲ್ಲರೂ ಅರ್ಧ ಬೆಂದ ಕಡಬನ್ನು ತಿಂದು, ಹಣತೆಗಳನ್ನು ಬುಟ್ಟಿಯಲ್ಲಿ ಹೊತ್ತುಕೊಂಡು 10 ರಿಂದ 15 km ನಡೆದು ಸಾಯಂಕಾಲದ ಹೊತ್ತಿಗೆ ಹಣತೆಗಳನ್ನು ದೇವಸ್ಥಾನದ ಪ್ರಾಂಗಣದ ಸುತ್ತಲಿಟ್ಟು, ಕತ್ತಲಾಗುತ್ತಲೇ ದೇವಸ್ಥಾನ ಪೂರ್ತಿ ಹಚ್ಚಿದ ಹಣತೆ ಗಳಿಂದ ಕಂಗೊಳಿಸಲ್ಪಟ್ಟಿತ್ತು. ಇವರ ಈ ಪ್ರಾಮಾಣಿಕ ನಿಷ್ಕಲ್ಮಶ ಸೇವೆಗೆ ಶ್ರೀ ಮಂಜುನಾಥ ಸ್ವಾಮಿಯು ಪ್ರಸನ್ನರಾಗಿ ಕೋಟಿಮೂಲ್ಯ ಸಂಸಾರವನ್ನು ದೇವರ ಬಲಿಸೇವೆಯ ಸಮಯದಲ್ಲಿ ಕರೆದು, ಈ ರೀತಿ ಅಭಯ ನೀಡುತ್ತಾರೆ "ಅವಸರವಸರವಾಗಿ ಅರ್ಧ ಬೆಂದ ಕಡಬನ್ನು ತಿಂದು ತನ್ನ ಸೇವೆಗೆ ಒಂದಿಷ್ಟು ಚುತಿ ಬಾರದ ರೀತಿಯಲ್ಲಿ ಸೇವೆ ಮಾಡಿದ ಕೋಟಿ ಮೂಲ್ಯ ಕುಟುಂಬದ ಹೆಣ್ಣು ಸಂಸಾರವು ಕದ್ರಿಬಂಜನ್ ಎಂಬ ಬರಿಯಿಂದ ಪ್ರಖ್ಯಾತಿ ಪಡೆಯಲಿ" ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ಅಭಯ ನೀಡಿದ ಕಾರಣ ಅಂದಿನಿಂದ ಕದ್ರಿಬಂಜನ್ ಎಂಬ ಬರಿಯಿಂದ ಪ್ರಚಲಿತಕ್ಕೆ ಬಂತು. ಕಾಲಕ್ರಮೇಣದಲ್ಲಿ ಈ 4 ಮಂದಿ ಹೆಣ್ಣು ಮಕ್ಕಳಿಗೆ ಬೇರೆ ಬೇರೆ ಊರಿಗೆ ಮದುವೆಯಾದಾಗ ಆಯಾ ಊರಿನ ಹೆಸರಿನೊಂದಿಗೆ ಬಂಜನ್ ಸೇರಿಸಿ ತಮ್ಮ ಬರಿಯನ್ನು ಇಟ್ಟುಕೊಂಡರು. ಒಬ್ಬ ಮಗಳು ತವರು ಮನೆಯಲ್ಲಿ ಅಂದರೆ ಬಾರಬೈಲಿನಲ್ಲಿ ಉಳಿದು ಬಾರಬೈಲ್ ಕದ್ರಿ ಬಂಜನ್ ಸಂಸಾರವು ಅವಳಿಂದ ಮುಂದುವರಿತು. ಕೋಟಿ ಮೂಲ್ಯರು ಅಪರಿಮಿತ ದೈವಭಕ್ತ, ಪ್ರಾಮಾಣಿಕ ಹಾಗೂ ಜನಾನುರಾಗಿಗಳಾಗಿದ್ದರೂ, ಅವರಲ್ಲಿ ಅತೀವ ಶೇಂದಿ ಕುಡಿಯುವಂತಹ ದೌರ್ಬಲ್ಯವು ಆವರಿಸಿಕೊಂಡಿತ್ತು. ಭೂಮಿಯ ವಾತಾವರಣದ ವೈಪರಿತ್ಯ ಹಾಗೂ ಪ್ರಕೃತಿ ವಿಕೋಪಗಳಿಂದ, ಕೃಷಿ ಹಾಗೂ ಕುಂಬಾರಿಕೆಯಲ್ಲಿ ಸಂಪಾದನೆ ಕಡಿಮೆಯಾದಾಗ ತಮ್ಮ ಕುಡಿಯುವ ಚಟಕ್ಕಾಗಿ ಸ್ವಲ್ಪ ಸ್ವಲ್ಪವೇ ಆಸ್ತಿಯನ್ನು ಯಾವೊಂದು ಕಾಗದ ರುಜುವಾತು ಇಲ್ಲದೆ ಅಡಮಾನವಿಡಲು ಶುರುಮಾಡಿದರು. ಕಾಲಕ್ರಮೇಣ ತಮ್ಮ ಆಸ್ತಿಯನ್ನು ವಾಪಸ್ ಅಡಮಾನದಿಂದ ಬಿಡಿಸಿಕೊಳ್ಳಲು ಆಗದ ಪರಿಸ್ಥಿತಿಗೆ ತಲುಪಿದರು. ಸಾಲಕೊಟ್ಟ ಬಲಿಷ್ಠ ಸಮುದಾಯದ ಹಣ ತೀರಿಸಲು ತಮ್ಮ ಮನೆ, ದೈವಸ್ಥಾನ ಹಾಗೂ ನಾಗಬನ ಆದಿಮೂಲಸ್ಥಾನಗಳ ಎಲ್ಲಾ ಆಸ್ತಿಯನ್ನು ಮಾರಿದರು ದೈವಗಳ ಮೊಗ ಕಟ್ಸಲೆ ಹಾಗೂ ಎಲ್ಲಾ ಪರಿಕರಗಳನ್ನು ಆಸ್ತಿ ಪಡಕೊಂಡರು ಬಾರೆಬೈಲ್ ಪರಿಸರದಲ್ಲಿರುವ ಬಾವಿಗೆ ಹಾಕಿದರು. ಹಾಗೂ ಆ ಜಾಗದಲ್ಲಿ ಅವರಿಗೆ ಬೇಕಾದ ಆ ಕಾಲದ ಭವ್ಯ ಮನೆಗಳನ್ನು ಕಟ್ಟಿಸಿದರು. ಮನೆಯಲ್ಲಿದ್ದ ಕೋಟಿ ಮೂಲ್ಯ ಸಂತಾನದವರು ಬೀದಿ ಪಾಲಾದರು. ತದ ನಂತರ ಬಾರೆಬೈಲ್ ಬಂಜನ್ ಕುಟುಂಬಸ್ಥರು ಬಾರೆಬೈಲ್ ನ ಅನಂತಾಚಾರ್ಯರವರ ಪೂರ್ವಜರ ಬನದಲ್ಲಿ ನಾಗನ ಕಲ್ಲು ಹಾಕಿ ನಾಗನನ್ನು ಆರಾದಿಸಿಕೊಂಡು ಬರುತ್ತಿದ್ದರು. ಕೋಟಿಮೂಲ್ಯ ಬಂಜನ್ ಕುಟುಂಬಸ್ಥರು ಬಾರೆಬೈಲ್ ಪರಿಸರದಲ್ಲಿ ಧನಿಕರ ಮನೆಯಲ್ಲಿ ಕೆಲಸ ಮಾಡಿಕೊಂಡು ದಿನ ಕೂಲಿ ಮಾಡಿಕೊಂಡು ಜೀವನ ಸಾಗಿಸಿಕೊಂಡು ಬಂದರು. ಕೋಟಿ ಮೂಲ್ಯರು ಎಲ್ಲಾ ಕಳೆದುಕೊಂಡು ಹತಾಶರಾಗಿ ಜೀವನದ ಕೊನೆ ಉಸಿರೆಳೆದರು. ಕೊರತಿ ಎನ್ನುವ ದೈವ ಮಾತ್ರ ಕದ್ರಿ ಬಂಜನ್ ಕುಟುಂಬದ ಒಬ್ಬ ಹೆಣ್ಣು ಮಗಳ ಬಾಡಿಗೆ ಮನೆಯಲ್ಲಿ ಅವರೊಂದಿಗೆ ಸಂಸಾರದಲ್ಲಿ ಒಂದಾಗಿ ಇತ್ತು. ಪ್ರತಿಯೊಂದು ಕೆಲಸಕ್ಕೆ ಆ ತಾಯಿ ಕೊರತಿಯಪ್ಪೆಯನ್ನು ನೆನೆದು ಕೆಲಸ ಮಾಡುತ್ತಿದ್ದರು. ಔತಣವಿರಲಿ ಸಂಭ್ರಮವಿರಲಿ ಸುಖ ದುಃಖದಲ್ಲಿ ಈ ಅಗೋಚರ ಶಕ್ತಿಯಾದ ಕೊರತೆಯಪ್ಪೆ ಸುಖ ಶಾಂತಿ ನೆಮ್ಮದಿಯನ್ನು ಆ ಕುಟುಂಬಕ್ಕೆ ನೀಡುತ್ತಿದ್ದಳು. ತಲೆಮಾರುಗಳು ಉರುಳಿದಾಗ ಕೆಲವರು ಸ್ಥಿತಿವಂತರಾದರು, ಕೆಲವರು ದಿನ ಕೂಲಿ ಮಾಡಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು. ಕೋಟಿ ಮೂಲ್ಯ ಕುಟುಂಬದ ಮೂವರು ಅಕ್ಕ ತಂಗಿಯರಾದ ಕೂಸಮ್ಮ (ಸಚ್ಚಿದಾನಂದರ ತಾಯಿಯಾದ ಕೂಸಮ್ಮರ ಅಜ್ಜಿ), ಮಮ್ಮಲೇ ಮತ್ತು ಪೂವಮ್ಮ ಬಾರೆಬೈಲ್ ಸಮೀಪದಲ್ಲೇ ವಾಸಿಸುತ್ತಿದ್ದರು. ಹಿರಿಯ ಪಾಲಿನ ಕೂಸಮ್ಮರ ಮಕ್ಕಳು, ಗಂಗು ಮೂಲ್ಯೆದಿ, ಮಮ್ಮಲೇ ಮತ್ತು ಬಾಬು ಒಂದನೇ ಪಾಲಿನ ಗಂಗು ಮೂಲ್ಯೆದಿ ಮಕ್ಕಳು - ಕೂಸಮ್ಮ (ಸಚ್ಚಿದಾನಂದರ ತಾಯಿ), ವೆಂಕಮ್ಮ (ಪೂಣೆ ಎಸ್ಆರ್ ಬಂಜನ್ರ ತಾಯಿ) ಮತ್ತು ಕಲ್ಯಾಣಿ ಮಮ್ಮುಲೇ ಯವರ ಮಕ್ಕಳು - ಕೇಶವ, ಈಶ್ವರ, ಗೌರಿ, ಲೀಲಾ ಮತ್ತು ಚಂದ್ರಶೇಖರ ಎರಡನೇ ಪಾಲಿನ ಪೂವಮ್ಮರ ಮಕ್ಕಳು - ದೇಯಿ ಮೂಲ್ಯೆದಿ ಮತ್ತು ಕಮಲ ದೇಯಿ ಮೂಲ್ಯೆದಿ ಮಕ್ಕಳು - ಗೋಪಿ, ಜಯಂತಿ, ಯಶೋಧ ಮತ್ತು ನಾಗಪ್ಪ ಕಮಲರ ಮಕ್ಕಳು - ಸುಂದರಿ, ಬಾಗಿ, ಇಂದಿರಾ ಮತ್ತು ಮೋನಪ್ಪ ಮೂರನೇ ಪಾಲಿನ ಮಮ್ಮಲೇ ಮಕ್ಕಳು - ಕನಪಾಯಿ ಮತ್ತು ಯಮುನಾ ಕನಪಾಯಿಯ ಮಗಳು - ಸೀತಮ್ಮ, ಯಮುನನ ಮಕ್ಕಳು - ಶೇಖರ, ಸಂಜೀವ, ರತ್ನ, (ಭಾಸ್ಕರ್ ಪಾಣೆಮಂಗಳೂರು ರವರ ತಾಯಿ) ಭವಾನಿ, ಸುಂದರ ಮತ್ತು ಆನಂದ. ಈ ಮೇಲಿನ ಎಲ್ಲಾ ವಿವರಗಳನ್ನು 16.05.2001 ರಿಂದ 18.05.2001 ವರೆಗೆ 3 ದಿನಗಳ ಕಾಲ ನಡೆದ ಅಷ್ಟಮಂಗಳ ಪ್ರಶ್ನೆಯ ಸಮಯದಲ್ಲಿ ಕುಟುಂಬಿಕರು ಒಪ್ಪಿಕೊಂಡ ಸತ್ಯ. ತಕ್ಕಮಟ್ಟಿಗೆ ಸ್ಥಿತಿವಂತರಾಗಿದ್ದ ಗಂಗು ಮೂಲ್ಯದಿಯವರ (ಕೂಸಮ್ಮರವರ ತಾಯಿ, ಬಾರಬೈಲ್ ಕುಟುಂಬದ ಮುಖ್ಯಸ್ದರಾದ ಸಚ್ಚಿದಾನಂದರ ಅಜ್ಜಿ) ಅಮ್ಮನ ಮನೆಯಲ್ಲಿ ಕೊರತೆಯಪ್ಪೆಯನ್ನು ಆರಾಧಿಸಿಕೊಂಡು ಬರುತ್ತಿದ್ದರು. ಗಂಗು ಮೂಲ್ಯದಿಯವರು ಮೂರು ಜನ ಮಕ್ಕಳು, ಎರಡು ಹೆಣ್ಣು ಒಂದು ಗಂಡು. ಇವರ ಅಪ್ಪ ಹಿರಿಯ ಮಗಳಾದ ಮಮ್ಮಲೇಯವರನ್ನು (ಗಂಗು ಮೂಲ್ಯದಿಯ ಅಕ್ಕ) ಬೇರೆ ಊರಿನ ತಕ್ಕಮಟ್ಟಿನ ಸ್ಥಿತಿವಂತನಿಗೆ ಮದುವೆ ಮಾಡಿಕೊಟ್ಟರು. ಕಿರಿಯ ಮಗಳಾದ ಗಂಗು ಮೂಲ್ಯದಿಯನ್ನು ಕೆಂಪು ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುವ ಕದ್ರಿ ಬಾರೆಬೈಲ್ ಪರಿಸರದ ಹುಡುಗನಿಗೆ ಮದುವೆ ಮಾಡಿಕೊಡುತ್ತಾರೆ. ಕಿರಿಯವನಾದ ಬಾಬು ಮಂಗಳೂರಿನ ಕೋರ್ಟ ಒಂದರಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಾ ಅತ್ತಾವರದ ಬಾಬುಗುಡ್ಡೆಯಲ್ಲಿ ವಾಸಿಸುತ್ತಾರೆ. ಕೊರತಿಯಪ್ಪೆ ಕಿರಿಯ ಮಗಳೊಂದಿಗೆ ಉಳಿದುಕೊಳ್ಳುತ್ತದೆ. ಇವರು ಬಾರಬೈಲ್ ಪರಿಸರದಲ್ಲಿ ಬಾಡಿಗೆ ಮನೆಯಲ್ಲಿ ಇರುತ್ತಾರೆ. ಇವರ ಗಂಡನಿಗೆ ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುವಾಗ ಕಾಲಿನ ಮೇಲೆ ಕಲ್ಲು ಬಿದ್ದು, ತದನಂತರ ಶ್ರಮದಾಯಕ ಕೆಲಸ ಮಾಡಲು ಆಗದೆ ಗಂಡ ಹೆಂಡತಿ ಸಣ್ಣಪುಟ್ಟ ಕೂಲಿ ಕೆಲಸ ಮಾಡಿ ಮೂರು ಹೆಣ್ಣು ಮಕ್ಕಳನ್ನು ಸಾಕಿದರು. ಅವರಲ್ಲಿ ಹಿರಿಯ ಮಗಳು ವೆಂಕಮ್ಮರನ್ನು ಬಾಳ ಕಳವಾರಿನ ಕೃಷಿಕರಾದ ರಾಮ ಮೂಲ್ಯರಿಗೆ ಮದುವೆ ಮಾಡಿ ಕೊಡುತ್ತಾರೆ ಎರಡನೇ ಮಗಳಾದ ಕೂಸಮ್ಮರನ್ನು ಬಂಟ್ವಾಳದ ಬಿರ್ಮನ ಬಂಗೇರರಿಗೆ ಮದುವೆ ಮಾಡಿ ಕೊಡುತ್ತಾರೆ.ಕಿರಿಯ ಮಗಳಾದ ಕಲ್ಯಾಣಿಯನ್ನು ಮುಂಬಾಯಿಯ (ಆಗಿನ ಬೊಂಬಾಯಿ) ಐತಪ್ಪ ಮೂಲ್ಯರಿಗೆ ಮದುವೆ ಮಾಡಿ ಕೊಡುತ್ತಾರೆ. ಎರಡನೇ ಮಗಳಾದ ಕೂಸಮ್ಮರನ್ನು ಬಂಟ್ವಾಳಕ್ಕೆ ಮದುವೆ ಮಾಡಿಕೊಟ್ಟರೂ ಗಂಡ ಹೆಂಡತಿ ಇಬ್ಬರೂ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದರಿಂದ ಬಾರಬೈಲ್ ಪರಿಸರದ ಒಂದು ಪ್ರತಿಷಿತ ಬ್ರಾಹ್ಮಣರ ಮನೆಯ ಬಾಡಿಗೆ ಮನೆಯಲ್ಲಿ ಇರುತ್ತಾರೆ. ಮನೆದೈವ ಕೊರತಿಯಪ್ಪೆಯನ್ನು ಕೂಡ ಬಾಡಿಗೆ ಮನೆಯಲ್ಲಿ ಆರಾಧಿಸಿಕೊಂಡು ಬರುತ್ತಿದ್ದರು. ಬಾಡಿಗೆ ಮನೆ ಬದಲಿಸುವಾಗ ಅವರೊಂದಿಗೆ ಕೊರತಿಯಪ್ಪೆಯನ್ನು ಕೂಡ ಕೊಂಡುಹೊಗುತ್ತಿದ್ದರು. ಕೂಸಮ್ಮರ ಹಿರಿಯ ಮಗಳಾದ ಗಿರಿಜಳನ್ನು ಮದುವೆ ಮಾಡಿ ಕೊಟ್ಟ ಮೇಲೆ ಕೂಸಮ್ಮದಂಪತಿಗಳು 1962ರಲ್ಲಿ ಬಾರಬೈಲ್ ನ ತೋಮಸ್ ಗಾರ್ಡನ್ನಲ್ಲಿರುವ ಒಂದು ಬಾಡಿಗೆ ಮನೆಯಲ್ಲಿ ತಮ್ಮ ತುಂಬು ಸಂಸಾರದೊಂದಿಗೆ ಬಂದು ನೆಲೆಸಿದರು. ಕೊರತಿಯಪ್ಪೆಯನ್ನು ಕೂಡಾ ಅದೇ ಮನೆಯಲ್ಲಿ ಆರಾಧಿಸಿಕೊಂಡು ಬರುತ್ತಿದ್ದರು. ಕೋಟಿ ಮೂಲ್ಯ ಕುಟುಂಬದ ನಾಗಬನ ಆದಿಮೂಲಸ್ಥಾನ ಅಜೀರ್ಣಾವಸ್ಥೆಯಲ್ಲಿ ಅನ್ಯರ ವಶದಲ್ಲಿ ಇದ್ದ ಕಾರಣ ಅನಂತಾಚಾರ್ಯರ ಬನದಲ್ಲಿ ಬಾರಬೈಲ್ ಬಂಜನ್ ಕುಟುಂಬದ ಪೂರ್ವಜರು ಹಾಕಿದ ನಾಗನನ್ನು ಆರಾಧಿಸಿಕೊಂಡು ಬರುತ್ತಿದ್ದರು. ಬಾರಬೈಲಿನ ಕೂಸಮ್ಮನವರು ತಮ್ಮ ಅಕ್ಕ ತಂಗಿಯರು ಹಾಗೂ ಕೋಟಿ ಮೂಲ್ಯ ಕುಟುಂಬದ ಇತರ ಸಹೋದರರ ಸಹೋದರಿಯರ ಜೊತೆ ತಮ್ಮ ಮನೆಯೊಳಗೆ ಕೊರತೆಯನ್ನು ಆರಾಧಿಸುತ್ತಾ ಬಾರೆಬೈಲಿನ ಅನಂತಾಚಾರ್ಯರ ಬನದಲ್ಲಿರುವ ನಾಗದೇವರನ್ನು ಪೂಜಿಸುತ್ತಾ ಬರುತ್ತಿದ್ದರು. ವರ್ಷಗಳು ಕಳೆದಂತೆ ಕೂಸಮ್ಮರ ಎಲ್ಲಾ ಹೆಣ್ಣು ಮಕ್ಕಳಿಗೆ ಮದುವೆಯಾಗಿ, ಗಂಡು ಮಕ್ಕಳೆಲ್ಲಾ ಪರ ಊರಿಗೆ ಉದ್ಯೋಗ ನಿಮಿತ್ತ ಹೋದಾಗ ಕಿರಿ ಮಗ ಸಚ್ಚಿದಾನಂದರು ಊರಿನಲ್ಲಿಯೇ ವ್ರತ್ತಿ ಜೀವನ ಸಾಗಿಸಿಕೊಂಡು, ಮನೆಯಲ್ಲಿಯೇ ಇದ್ದು ತಾಯಿಯೊಂದಿಗೆ ಕೊರತಿಯಪ್ಪೆ ಹಾಗೂ ಬಾರೆಬೈಲಿನ ಅನಂತಾಚಾರ್ರವರ ಬನದ ನಾಗದೇವರನ್ನು ಆರಾಧಿಸಿಕೊಂಡು ಬರುತ್ತಿದ್ದರು. ಸುಮಾರು 1978-79ರ ಹೊತ್ತಿಗೆ ಬೇರೆ ಬೇರೆ ಪ್ರದೇಶದಲ್ಲಿರುವ ಬಂಜನ್ ಕುಟುಂಬದವರಿಗೆ ಕಷ್ಟ ಸಮಸ್ಯೆಗಳು ಬಂದಾಗ ಅವರು ಜ್ಯೋತಿಷ್ಯರನ್ನು ಇಲ್ಲವೇ ತಂತ್ರಿವರೇಣ್ಯರನ್ನು ಸಂಪರ್ಕಿಸಿದಾಗ ಅವರ ಮುಖಾಂತರ ಕಂಡುಕೊಂಡ ಪರಿಹಾರ ಅಂದರೆ "ನೀವು ನಿಮ್ಮ ಬಂಜನ್ ಆದಿಮೂಲಕ್ಕೆ ಹೋಗಬೇಕು ಅಲ್ಲಿ ಒಂದು ಕುಟುಂಬ ಈಗ ಕೂಡ ಕೋಟಿ ಮೂಲ್ಯ ಸಂಸಾರದ ದೈವವನ್ನು ಆರಾಧಿಸಿಕೊಂಡು ಹಾಗೂ ನಾಗರಪಂಚಮಿಯ ದಿವಸ ನಾಗನಿಗೆ ತಂಬಿಲ ಹಾಲಾಭಿಷೇಕ ಮಾಡುತ್ತಾ ಬರುತ್ತಿದೆ ಎಂದು ತಿಳಿಸಿದರು" ಆ ಪ್ರಕಾರ ಹಲವು ಮಂದಿ ಕೋಟಿ ಮೂಲ್ಯ ಬಂಜನ್ ಕುಟುಂಬಸ್ಥರು ಕೂಸಮ್ಮನವರನ್ನು ಹುಡುಕಿಕೊಂಡು ಬಾರೆಬೈಲಿಗೆ ಬರುತ್ತಿದ್ದರು. ನಾಗರ ಪಂಚಮಿಯ ದಿವಸ ನಾಗದೇವರಿಗೆ ಹಾಲೆರೆದು ಕೂಸಮ್ಮನವರ ಮನೆಗೆ ಬಂದು ಮನೆಯಲ್ಲಿ ಇದ್ದಿದ್ದನ್ನು ಹಂಚಿಕೊಂಡು ತಿನ್ನುತ್ತಿದ್ದರು. ವರುಷಗಳ ಕಳೆದಂತೆ ಹೆಚ್ಚು ಹೆಚ್ಚು ಬಂಜನ್ ಕಟುಂಬಸ್ಥರು ಬರಲು ಪ್ರಾರಂಬಿಸಿದರು. 1998 ರಲ್ಲಿ ನಡೆದ ಒಂದು ಘಟನೆ ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗ ಬ್ರಹ್ಮ ಕ್ಷೇತ್ರ ಪುನರ್ಪ್ರತಿಸ್ಥಾಪನೆಗೆ ನಾಂದಿ ಹಾಡಿತು. ಬಾರೆಬೈಲಿನ ಬಿಲ್ಲವ ಸಮಾಜದ ಕುಟುಂಬಸ್ಥರಿಗೆ ತಮ್ಮ ಕುಟುಂಬದ ಜುಮಾದಿ ದೈವಸ್ಥಾನದ ಜೀರ್ಣೋದ್ಧಾರದ ಸಮಯದಲ್ಲಿ ಅನೇಕ ಅಡಚಣೆ ಹಾಗೂ ಸಮಸ‍್ಯೆಗಳು ಕಂಡು ಬಂದವು. ನಾಗರಹಾವು ಪ್ರತಿದಿನ ಬಂದು ಆ ಪ್ರದೇಶದಲ್ಲಿ ಸುತ್ತುವರಿಯುವುದರಿಂದ ಆತಂಕಗೊಂಡ ಬಿಲ್ಲವ ಕುಟುಂಬಸ್ಥರು, ಸ್ಥಳ ಪ್ರಶ್ನೆ ಇಟ್ಟಾಗ ಕಂಡುಬಂದ ಸತ್ಯ ಏನೆಂದರೆ, ಈ ಪ್ರದೇಶದಲ್ಲಿ ಸುಮಾರು 150 ರಿಂದ 200 ವರ್ಷಗಳ ಹಿಂದಿನ ನಾಗಬನ ಆದಿ ಮೂಲಸ್ಥಾನ ಪೂಜೆ ಪುರಸ್ಕಾರ ಇಲ್ಲದೆ ಪಾಳುಬಿದ್ದಿದೆ. ಇದರಿಂದ ನಿಮ್ಮ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಈ ತರದ ಸಮಸ್ಯೆ ಕಂಡು ಬರುತ್ತದೆ. ಆದ್ದರಿಂದ ನೀವು ಆ ಪಾಳುಬಿದ್ದ ನಾಗಬನದ ಕುಟುಂಬದ ಹಿರಿಯರನ್ನು ಇಲ್ಲವೇ ಸದಸ್ಯರನ್ನು ಸಂಪರ್ಕಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ಸ್ಥಳ ಪ್ರಶ್ನೆ ಇಟ್ಟ ಸದಾಶಿವರು ತಿಳಿಸಿದರು. ಆ ಪಾಲು ಬಿದ್ದ ನಾಗಬನ ಆದಿ ಮೂಲಸ್ಥಾನ ಯಾರದ್ದು ಎಂದು ಬಿಲ್ಲವ ಮುಖಂಡರು ವಿಚಾರಿಸಿದಾಗ, ಅದು ಕೋಟಿ ಮೂಲ್ಯ ಸಂತಾನದವರದ್ದೆಂದು ತಿಳಿದು ಬಂತು. ಹಾಗಾಗಿ ಅವರು ಸಚ್ಚಿದಾನಂದರನ್ನು ಸಂಪರ್ಕಿಸಿ ಅದಕ್ಕೆ ಬೇಕಾದ ಪರಿಹಾರ ಮಾಡುವಂತೆ ವಿನಂತಿಸಿ ಕೊಂಡರು. ನಾಗಬನ ಹಾಗೂ ಅದರ ಸುತ್ತಮುತ್ತಲು ಇರುವ ದೈವಸ್ಥಾನದ ಜಾಗವು ಅನ್ಯರ ಕೈಯಲ್ಲಿ ಇರುವುದರಿಂದ, ಅವರು ಮುಂಬೈಯಲ್ಲಿ ನೆಲೆಸಿರುವುದರಿಂದ ಹಾಗೂ ಖರೀದಿಸಲು ಅಪಾರ ಹಣ ಬೇಕಾಗಿರುವುದರಿಂದ, ಪರಿಹಾರ ಕಷ್ಟ ಸಾಧ್ಯವೆಂದು ಸಚ್ಚಿದಾನಂದರು ಅವರಿಗೆ ತಿಳಿಸಿದರು. ಆದರೂ ಊರಿನವರ ಒತ್ತಾಸೆಯ ಮೇರೆಗೆ ಪ್ರಯತ್ನವೆಂಬಂತೆ ಪರಿಹಾರಕ್ಕಾಗಿ ನಾಗದರ್ಶನವನ್ನು ಮಾಡಲು ಊರಿನ ಹಿರಿಯರು, ಹಿತೈಷಿಗಳು, ಬಂಜನ್ ಕುಟುಂಬದ ಎಲ್ಲಾ ಹಿರಿಯ ಕಿರಿಯ ಸದಸ್ಯರು ಹಾಗೂ ಮುಖ್ಯಸ್ಥರು ನಿರ್ಧರಿಸಿದರು. ಸುರತ್ಕಲ್ ನ ಜೋತಿಷಿ ಶ್ರೀ ನರಸಿಂಹ ಭಟ್ರ ನಿರ್ದೇಶನದಂತೆ ನಾಗಪಾತ್ರಿ ಶ್ರೀ ನಾಗೇಶ್ ಬಾಯಾರ್ ರನ್ನು ಸಂಪರ್ಕಿಸಿ ನಾಗದರ್ಶನಕ್ಕೆ ವಿನಂತಿಸಿದರು. ಸಚ್ಚಿದಾನಂದರ ಅಧ್ಯಕ್ಷತೆಯಲ್ಲಿ ಬಾರೆಬೈಲ್ ಬಂಜನ್ ಕುಟುಂಬಸ್ಥರು, ಊರಿನವರು, ಬಾರೆಬೈಲ್ ಪರಿಸರದ ಎಲ್ಲಾ ಹಿಂದು ಬಾಂದವರು ತನುಮನಧನಗಳ ಸಹಕಾರದಿಂದ ನಾಗದರ್ಶನವನ್ನು ಪಾಳುಬಿದ್ದ ನಾಗಬನದ ಹತ್ತಿರವಿರುವ ಜಾಗದಲ್ಲಿ ನಡೆಸಲಾಯಿತು. ದರ್ಶನದ ಸಮಯದಲ್ಲಿ ನಾಗದೇವರು ಹೇಳಿದ ಮಾತೆಂದರೆ "ನಾನು 150 ವರ್ಷಗಳಿಂದ ಪೂಜೆ ಪುರಸ್ಕಾರ ಇಲ್ಲದೆ ನಿಸ್ತೇಜನಾಗಿದ್ದೆ ಈಗ ಪುನರ್ಪ್ರತಿಸ್ಥಾಪನೆ ಮಾಡುವ ಕಾಲ ಕೂಡಿ ಬಂದಿದೆ ಸಚ್ಚಿದಾನಂದ, ಮುಂದೆ ಇಟ್ಟ ಹೆಜ್ಜೆಯನ್ನು ಹಿಂದೆ ಇಡಬೇಡ, ನಿನ್ನ ಬೆನ್ನಿನ ಹಿಂದೆ ನಾನಿದ್ದೇನೆ ಎಲ್ಲಾ ಎಡರುತೊಡರುಗಳು ನಿವಾರಣೆಯಾಗುತ್ತದೆ ಎಲ್ಲರಿಗೂ ಒಳ್ಳೆಯದಾಗುತ್ತದೆ" ಎಂಬ ಅಭಯವನ್ನು ನಾಗ ದೇವರು ನೀಡಿದರು. ಅಂದಿನಿಂದ ಕೋಟಿ ಮೂಲ್ಯ ಕುಟುಂಬಸ್ಥರು ಆದಿ ಮೂಲಸ್ಥಾನ ಶ್ರೀ ನಾಗ ಬ್ರಹ್ಮ ಕ್ಷೇತ್ರದ ಪುನರ್ಪ್ರತಿಸ್ಥಾಪನೆಗೆ ಪಣತೊಟ್ಟರು. ಮೊದಲಿಗೆ ಕುಟುಂಬಸ್ಥರ ಸಮಿತಿ ಮಾಡಲಾಯಿತು. ಆ ಸಮಿತಿಗೆ ಹಿರಿಯರಾದ ಸುಬ್ಬಯ್ಯ ಕುಂಪಲರವರನ್ನು ಅಧ್ಯಕ್ಷರಾಗಿ, ಸಚ್ಚಿದಾನಂದರನ್ನು ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಆರಿಸಲಾಯಿತು. ಆದಿಮೂಲಸ್ಥಾನದ ಜಾಗವನ್ನು ವಾರೀಸುದಾರರಿಂದ ಖರೀದಿಸಲು ಹಣ ಕ್ರೋಡೀಕರಿಸಲು ಸಮಿತಿ ರಚಿಸಲಾಯಿತು. ಜಾಗವನ್ನು ಖರೀದಿಸುವ ಮೊದಲು ಅಷ್ಟಮಂಗಳ ಪ್ರಶ್ನೆ ಇಡಲು ಸಮಿತಿಯಲ್ಲಿ ನಿರ್ಧರಿಸಲಾಯಿತು. ಶ್ರೀ ಗಿರೀಶ್ ಪೊದುವಾಳ್ ನೇತ್ರತ್ವದಲ್ಲಿ, ವೇದಮೂರ್ತಿ ಶ್ರೀ ವಿಟ್ಠಲದಾಸ ತಂತ್ರಿಯವರ ಉಪಸ್ಥಿತಿಯಲ್ಲಿ ತಾ. 16.05.2001 ರಿಂದ 18.05.2001 ವರೆಗೆ 3 ದಿನಗಳ ಕಾಲ ಅಷ್ಟಮಂಗಳ ಪ್ರಶ್ನೆ ಇಡಲಾಯಿತು. ಪ್ರಶ್ನೆಯಲ್ಲಿ ಕಂಡು ಬಂದಂತಹ ಎಲ್ಲಾ ದೋಷಗಳಿಗೆ ಪರಿಹಾರ ಪ್ರಾಯಶ್ಚಿತ್ತಗಳನ್ನು ವಿಧಿವತ್ತಾಗಿ ಮಾಡಲಾಯಿತ್ತು. ಕದ್ರಿ ಬಂಜನ್ ಎಲ್ಲಾ ಕುಟುಂಬಗಳ ಸದಸ್ಯರನ್ನು ಒಳಗೊಂಡ ಜೀರ್ಣೋದ್ಧಾರ ಸಮಿತಿಯನ್ನು ರಚಸಲಾಯಿತ್ತು. ಅಧ್ಯಕ್ಷರಾಗಿ ಸುಬ್ಬಯ್ಯ ಕುಂಪಲರವರನ್ನು, ಕಾರ್ಯದರ್ಶಿಯಾಗಿ ಸಚ್ಚಿದಾನಂದರನ್ನು ಮುಂದುವರಿಸಲಾಯಿತ್ತು. ಸ್ಥಳ ಖರೀದಿಸಲು, ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ನಡೆಸಲು ಕನಿಷ್ಠ 20 ಲಕ್ಷದ ಅಂದಾಜು ವೆಚ್ಚದ ರೂಪರೇಷೆ ತಯಾರಿಸಿ ಜೀರ್ಣೋದ್ಧಾರ ಸಮಿತಿಯು ನಿಧಿ ಸಂಗ್ರಹ ಕಾರ್ಯರೂಪಕ್ಕೆ ಇಳಿಯಿತು. ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ ನಿರ್ಧಿಷ್ಟ ಮೊತ್ತದ ದೇಣಿಗೆಯನ್ನು ನೀಡಲು ವಿನಂತಿಸಲಾಯಿತು. ಸ್ಥಿತಿವಂತರು, ದಾನಿಗಳು ಮತ್ತು ಭಕ್ತಾದಿಗಳು ತಮ್ಮ ಶಕ್ತಿಮೀರಿ ದೇಣಿಗೆ ನೀಡಲು ಮುಂದಾದರು. ಈ ನಡುವೆ 2002ರಲ್ಲಿ ಅಧ್ಯಕ್ಷರಾದ ಸುಬ್ಬಯ್ಯ ಕುಂಪಲರವರು ಆರೋಗ್ಯ ಸರಿ ಇಲ್ಲದ್ದಿದ್ದುದರಿಂದ ಅಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸಲು ವಿನಂತಿಸಿದ್ದರು. ಆ ಕಾರಣದಿಂದ ಶ್ರೀ ಬಿ ರಾಜ ಗಣೇಶ್ ಪ್ರಸಾದ್ ರನ್ನು ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಹೊಸ ಅಧ್ಯಕ್ಷರು ನಿಧಿ ಸಂಗ್ರಹಿಸಲು ಅವಿರತವಾಗಿ ಕೆಲಸ ಮಾಡಿದರು. ಬ್ಯಾಂಕಿನಿಂದ ಸಾಲ ಪಡೆಯಲು ಕಮಿಟಿ ನಿರ್ಧರಿಸಿತು. ಕಮಿಟಿಯ ಉಪಾಧ್ಯಕ್ಷರಾದ ಪೂವಪ್ಪ ಕಡಂಬಾರ್ ರವರು ತಮ್ಮ ಸ್ವಂತ ಆಸ್ತಿಯನ್ನು ಅಡಮಾನ ಇಟ್ಟು ಆದಿಮೂಲಸ್ಥಾನದ ಸ್ಥಳವನ್ನು ಮುಂಬಾಯಿ ನಿವಾಸಿಯಾದ ಶ್ರೀಮತಿ ಮರ್ಲಿನ್ ಕೊನ್ಸೆಸೊರಿಂದ ಸರಿಯಾದ ಸಮಯದಲ್ಲಿ ಖರೀದಿಸಲು ಸಹಕರಿಸಿದರು.(ಕಮಿಟಿಯು ಮುಂದಕ್ಕೆ ಬ್ಯಾಂಕ್ ಸಾಲ ತೀರಿಸಿ ಅವರ ಆಸ್ತಿಯನ್ನು ಅಡಮಾನದಿಂದ ಬಿಡಿಸಿತು). ಕದ್ರಿ ಬಂಜನ್ ಆದಿ ಮೂಲಸ್ಥಾನದ ಒಂದೊಂದು ಕುಟುಂಬದವರು ಒಂದೊಂದು ಕೆಲಸ ಕಾರ್ಯಗಳನ್ನು ವಹಿಸಿಕೊಂಡರು ದೈವಸ್ಥಾನದ ಗುಡಿ, ಚಾವಡಿ ಮನೆ, ನಾಗಬನದ ಕಟ್ಟೆ, ತೀರ್ಥಬಾವಿ ಶುಧ್ಧೀಕರಣ, ನವೀಕರಣ ಇತ್ಯಾದಿ. ಎಲ್ಲರೂ ತಮ್ಮ ಶಕ್ತಿ ಮೀರಿ ತನು ಮನ ಧನ ಗಳಿಂದ ಸಹಕರಿಸಿದರೂ, ಆರ್ಥಿಕವಾಗಿ ಹೆಚ್ಚಿನ ಸಹಾಯ ನೀಡಿದವರಲ್ಲಿ ಶ್ರೀ ಬಿ ರಾಜ ಗಣೇಶ್ ಪ್ರಸಾದ್ (ಅಧ್ಯಕ್ಷರು), ಶ್ರೀ ಎಸ್ ಆರ್ ಬಂಜನ್ ಪುಣೆ, ಶ್ರೀ ದಿವಾಕರ್ ಬಂಜನ್ ಸೂರತ್ ಹಾಗೂ ಶ್ರೀ ಪೂವಪ್ಪ ಕಡಂಬಾರು ಮೊದಲಿಗರು. ಎಲ್ಲರ ಪರಿಶ್ರಮ ಹಾಗೂ ದೈವ ಪ್ರೇರಣೆಯಿಂದ ಶತಮಾನಗಳಿಂದ ಪಾಳುಬಿದ್ದಿದ್ದ ಕದ್ರಿ ಬಂಜನ್ ಆದಿ ಮೂಲಸ್ಥಾನ ಮತ್ತು ನಾಗಬ್ರಹ್ಮ ಕ್ಷೇತ್ರವು ತಾರೀಕು 17.06.2003. ರಂದು ಪ್ರತಿಷ್ಠಾಪನೆಗೊಂದಿತು. ವೈಧಿಕ ವಿಧಿ ವಿಧಾನಗಳು, ದೇವತಾ ಕಾರ್ಯಗಳು ಹಾಗೂ ಬ್ರಹ್ಮಕಲಶೋತ್ಸವು ಕ್ಷೇತ್ರದ ತಂತ್ರಿವರೇಣ್ಯರಾದ ವೇದ ವಿದ್ಯಾಭೂಷಣ ಬ್ರಹ್ಮಶ್ರೀ, ವೇದಮೂರ್ತಿ ಶ್ರೀ ವಿಠಲದಾಸ ತಂತ್ರಿ ದೇರೆಬೈಲ್ ಇವರ ನೇತ್ರತ್ವದಲ್ಲಿ ನಡೆಸಲಾಯಿತು. ಸ್ವಾಮೀಜಿಗಳು, ವಿವಿಧ ಕ್ಷೇತ್ರದ ಧಾರ್ಮಿಕ ಮುಖಂಡರುಗಳು, ಊರಿನ ಪ್ರತಿಷ್ಥಿತ ವ್ಯಕ್ತಿಗಳು, ದಾನಿಗಳು ಮತ್ತು ಎಲ್ಲಾ ಕದ್ರಿ ಬಂಜನ್ ಕುಟುಂಬಿಕರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಪುನರ್ಪ್ರತಿಷ್ಠಾ ನಂತರ ರಾಜನ್ ದೈವಗಳಾದ ಮೈಸಂದಾಯ, ಮರಳ ದೂಮಾವತಿ, ಚಾವಡಿ ದೈವಗಳಾಗಿ ಕೊರತಿಯಪ್ಪೆ, ಕಲ್ಲುರ್ಟಿ, ಪಂಜುರ್ಲಿ, ಪರಿವಾರದ ದೈವಗಳಾಗಿ ಬಂಟ ಹಾಗೂ ರಾಹುಗಳಿಗ ದೇವಗಳಿಗೆ ನೇಮ ಕೋಲೊತ್ಸವ ನೀಡಲಾಯಿತು. ಅಂದಿನಿಂದ ಪ್ರತೀ ವರ್ಷ ಪ್ರತಿಷ್ಠಾಪನೆಯ ದಿನದಂದು ಚಾವಡಿ ಮನೆಯಲ್ಲಿ ಗಣಹೋಮ,ನಾಗಬನದಲ್ಲಿ ಅಶ್ಲೇಶ ಬಲಿಸೇವೆ, ದೈವಗಳಗೆ ಪರ್ವ ಸೇವೆ ನಡೆಯುತ್ತದೆ. ಪ್ರತಿ ತಿಂಗಳ ಸಂಕ್ರಮಣದ ದಿನ ನಾಗದೇವರಿಗೆ ಕ್ಷೀರಾಭಿಷೇಕ ಸಿಹಿಯಾಳಾಭಿಷೇಕ ಪಂಚಾಮೃತಾಭಿಷೇಕ ದೈವಗಳಗೆ ಸಂಕ್ರಮಣ ಸೇವೆ ನಡೆಯುತ್ತದೆ. ತುಳಸಿ ಪೂಜೆಯ ಸಂದರ್ಭದಲ್ಲಿ ದೈವಗಳಿಗೆ ಚೌತಿಪರ್ವ ನಡೆಯುತ್ತದೆ. ಏಪ್ರಿಲ್ ತಿಂಗಳಲ್ಲಿ ಬಾರೆಬೈಲ್ ಕುಟುಂಬಸ್ಥರ ಬೂತಕ್ಕೆ ಆಗುವ ಸಂದರ್ಭ ದಲ್ಲಿ, ನಾಗದೇವರಿಗೆ ತಂಬಿಲಸೇವೆ, ವೆಂಕಟರಮಣ ಮುಡಿಪು ಪೂಜೆ, ಅದಾದ ನಂತರ ರಾಜನ್ ದೈವಗಳಿಗೆ ಪರ್ವಸೇವೆ ಸಂಜೆ ಹೊತ್ತಿಗೆ ಕುಟುಂಬದ ದೈವಗಳಗೆ ಕುರಿತಂಬಿಲ ಸೇವೆ ನಡೆಯುತ್ತದೆ. ನಾಗರ ಪಂಚಮಿಯ ದಿವಸ ನಾಗದೇವರಿಗೆ ಕ್ಷೀರಾಭಿಷೇಕ, ಸಿಹಿಯಾಳಾಭಿಷೇಕ, ಪಂಚಾಮೃತಾಭಿಷೇಕ, ತಂಬಿಲ ಸೇವೆ, ಹೋಮ, ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣ ಜರಗುತ್ತದೆ. 2012 ರಲ್ಲಿ ಅಂದಿನ ಅಧ್ಯಕ್ಷರಾಗಿದ್ದ ಶ್ರೀ ಬಿ ರಾಜ ಗಣೇಶ್ ಪ್ರಸಾದ್ ನಿಧನದ ನಂತರ ಆಡಳಿತ ಕಮಿಟಿಯನ್ನು ಸಂಪೂರ್ಣವಾಗಿ ಪುನರ್ರಚಿಸಲಾಯಿತು. ಗೌರವ ಅಧ್ಯಕ್ಷರಾಗಿ ಶ್ರೀ ಸದಾಶಿವ ಬಂಜನ್ ಪುಣೆ ಮತ್ತು ಶ್ರೀ ರಾಧಾಕೃಷ್ಣ ಬಂಜನ್ ಬೆಂಗಳೂರು, ಅಧ್ಯಕ್ಷರಾಗಿ ಶ್ರೀ ಪೂವಪ್ಪ ಕಡಂಬಾರು, ಉಪಾಧ್ಯಕ್ಷರಾಗಿ ಶ್ರೀ ಎನ್.ಜಿ.ಮೂಲ್ಯ ಮತ್ತು ಶ್ರೀ ಆನಂದ್ ಎ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ವೆಂಕಪ್ಪ ಎನ್ ಬಂಜನ್, ಜೊತೆ ಕಾರ್ಯದರ್ಶಿಯಾಗಿ ಶ್ರೀ ರವಿಚಂದ್ರ ಬಂಜನ್, ಕೋಶಾಧಿಕಾರಿಯಾಗಿ ಶ್ರೀ ಜಯರಾಮ ಕುಲಾಲ್, ರಾಜನ್ ದೈವಗಳ ಅರ್ಚಕರಾಗಿ ಶ್ರೀ ಸಚ್ಚಿದಾನಂದ ಬಾರೆಬೈಲ್ ಹಾಗೂ ಜೊತೆ ಪೂಜಾ ಸಹಾಯಕರಾಗಿ ಶ್ರೀ ಶಿವರಾಮ ಬಂಜನ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕದ್ರಿ ಬಂಜನ್ ಆದಿ ಮೂಲಸ್ಥಾನ ಮತ್ತು ನಾಗಬ್ರಹ್ಮ ಕ್ಷೇತ್ರ ಪ್ರತಿಷ್ಠಾಪನೆಗೊಂಡು 12 ವರ್ಷಗಳಲ್ಲಿ ಅಧ್ಯಕ್ಷರಾದ ಶ್ರೀ ಪೂವಪ್ಪ ಕಡಂಬಾರು ಹಾಗೂ ಕಾರ್ಯದರ್ಶಿ ಶ್ರೀ ವೆಂಕಪ್ಪ ಬಂಜನ್ ಕುಂಪಲ ಇವರ ನೇತೃತ್ವದಲ್ಲಿ ನಾಗಾಬನ ಕಟ್ಟೆಯನ್ನು ಪುನರ್ ನವೀಕರಿಸಿ, ನೂತನ ಅನ್ನಛತ್ರ ಹಾಗೂ ಚಾವಡಿ ಸಭಾ ಭವನವನ್ನು ನಿರ್ಮಿಸಿದರು. 2016ರ ಫೆಬ್ರವರಿ ತಿಂಗಳ 26ರಂದು ನವೀಕರಣ ಬ್ರಹ್ಮಕಲೋತ್ಸವವನ್ನು ಕ್ಷೇತ್ರದ ತಂತ್ರಿವರೇಣ್ಯರಾದ ವೇದ ವಿದ್ಯಾಭೂಷಣ ಬ್ರಹ್ಮಶ್ರೀ, ಅಘೋರ ತಾಂತ್ರಿಕ್ ವೇದಮೂರ್ತಿ ಶ್ರೀ ವಿಠಲದಾಸ ತಂತ್ರಿ ದೇರೆಬೈಲ್ ಇವರ ನೇತ್ರತ್ವದಲ್ಲಿ ನಡೆಸಲಾಯಿತು.ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ವಾಮೀಜಿಗಳು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು, ವಿವಿಧ ಕ್ಷೇತ್ರದ ಧಾರ್ಮಿಕ ಮುಖಂಡರುಗಳು, ಊರಿನ ಪ್ರತಿಷ್ಥಿತ ವ್ಯಕ್ತಿಗಳು, ದಾನಿಗಳು ಮತ್ತು ಎಲ್ಲಾ ಕದ್ರಿ ಬಂಜನ್ ಕುಟುಂಬಿಕರು ಸಾರ್ವಜನಿಕರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ 2ದಿನ ರಾಜನ್ ದೈವಗಳಾದ ಮೈಸಂದಾಯ, ಮರಳ ದೂಮಾವತಿ, ಚಾವಡಿ ದೈವಗಳಾಗಿ ಕೊರತಿಯಪ್ಪೆ, ಕಲ್ಲುರ್ಟಿ, ಪಂಜುರ್ಲಿ, ಪರಿವಾರದ ದೈವಗಳಾಗಿ ಬಂಟ ಹಾಗೂ ರಾಹುಗಳಿಗ ದೇವಗಳಿಗೆ ನೇಮ ಕೋಲೊತ್ಸವ ನೀಡಿಲಾಯಿತು. ಕುಟುಂಬದ ಸುಖ, ಶಾಂತಿ, ನೆಮ್ಮದಿ ಹಾಗೂ ಅಭಿವ್ರಧ್ದಿಗೆ ಪ್ರಾರ್ಥಿಸಿದ ಎಲ್ಲಾರೂ ದ್ಷೆವಗಳಿಂದ ಅಭಯ ಪ್ರಾಸಾದ ಪಡೆದರು. ಖುಷಿಯಿಂದ ಓಡಿದೆನು ಖುಷಿಯಿಂದ ಓಡಿದೆನು ಅಂದು ನಾನು ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು ಖುಷಿಯಿಂದ ಓಡಿದೆನು ಅಂದು ನಾನು ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು ಖುಷಿಯಿಂದ ಓಡಿದೆನು ಅಂದು ನಾನು ಇಂದು ನಾ ಓಡಿದರೆ ಅಂದಿನಂತೆಯೆ ಇತ್ತು, ನೋಡುವಿರಿ ಸಾಕೆನಗೆ ಅದುವೆ ಬಹುಮಾನ ಇಂದು ನಾ ಓಡಿದರೆ ಅಂದಿನಂತೆಯೆ ಇತ್ತು, ನೋಡುವಿರಿ ಸಾಕೆನಗೆ ಅದುವೆ ಬಹುಮಾನ ಓಡುವ ಹಕ್ಕಿಗೆ ಬೇಕೆ ssssss ಬಿರುದು ಸನ್ಮಾನ? ಖುಷಿಯಿಂದ ಓಡಿದೆನು ಅಂದು ನಾನು ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು ಎಲ್ಲ ನೋಡಲಿ ಎಂದು ನಾನು ಓಡುವುದಿಲ್ಲ ಓಡುವುದು ಅನಿವಾರ್ಯ ಕರ್ಮ ನನಗೆ ಎಲ್ಲ ನೋಡಲಿ ಎಂದು ನಾನು ಓಡುವುದಿಲ್ಲ ಓಡುವುದು ಅನಿವಾರ್ಯ ಕರ್ಮ ನನಗೆ ನೋಡುವವರಿಹರೆಂದು ನಾ ಬಲ್ಲೆ ಅದರಿಂದ ಓಡುವುದು ಮೈ ದುಂಬಿ ಎಂದಿನಂತೆ ಯಾರು ಏನು ಹೇಳಿದರೂ ಯಾರು ಏನು ಹೇಳಿದರೂ ನನಗಿಲ್ಲ ಚಿಂತೆ ಖುಷಿಯಿಂದ ಓಡಿದೆನು ಅಂದು ನಾನು ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು ಗಣೇಶ್.ಎಂ (ಮೂಲ ಕವಿತೆ ಪ್ರೊ.ಜಿ.ಎಸ್.ಶಿವರುದ್ರಪ್ಪ) ನಿವ್ರತ್ತಿ ನೌಕರಿ ಅಧಿಕಾರ ಬಡ್ತಿ ಸವಲತ್ತು ಪಡೆದೆ ನಾ ಆವತ್ತು ಪುರುಸೊತ್ತು ಇಲ್ಲದ ಜೀವನದಲ್ಲಿ ಕಳೆದೆ ನಾ ಅರುವತ್ತು ವ್ರತ್ತಿಯಿಂದ ವಿವ್ರತ್ತಿ ಜೀವನದ ಸಮಸ್ಯೆ ಅಲ್ಲಾ ಹವ್ಯಾಸದಿಂದ ಮನಸಂತ್ರಪ್ತಿ ನೀಡುವುದು ಎಲ್ಲಾ ನಿವ್ರತಿಯ ದಿನ ಹತ್ತಿರ ಬಂದಾಗ, ಮುಂದೇನು ಅನ್ನುವ ಆತಂಕ ಬಯಸಿದ ಕೆಲಸ ಇಷ್ಟ ಪಟ್ಟು ಮಾಡಿದರೆ, ಜೀವನ ನಿರಾತಂಕ ನಿವ್ರತ್ತಿಯ ನಂತರ ಜಗದ ಪ್ರಶ್ನೆ, ಈಗೇನು ಮಾಡುತ್ತೀರಿ ಎಂದು ಉತ್ತರಿಸುವೆನು, ಸ್ವಯಂ ಪ್ರೇರಣೆಯಿಂದ ಮಾಡುವ ಕೆಲಸಗಳು ಬಹಳಷ್ಟಿವೆ ಎಂದು ವ್ರತ್ತಿ ಜೀವನದಲ್ಲಿ, ದುಷ್ಚಟಗಳಿಂದ ದೂರವಿದ್ದು ಕಾಪಾಡಿದ ಆರೋಗ್ಯ ನೀಡುವುದು ವಿಶ್ರಾಂತ ಜೀವನದಲ್ಲಿ, ನೆಮ್ಮದಿ ನಿಟ್ಟುಸಿರಿನ ಸ್ವಾಸ್ಥ್ಯ ವ್ರತ್ತಿ ಬದುಕಿನಿಂದ ನಿವ್ರತ್ತಿ, ಜೀವನದ ಒಂದು ಘಟ್ಟ ಮುಂದೆ ಸಾಗುತ್ತಾಲೇ ಇರಬೇಕು ನಗುತ್ತಲಿ, ಜೀವನದ ಅಂತಿಮ ಘಟ್ಟ ಗಣೇಶ್ ಎಂ (ಎಂ.ಆರ್.ಪಿ.ಎಲ್ ನಿವ್ರತ್ತ ಮುಖ್ಯ ಪ್ರಬಂದಕ) "ಮಧುರ" ಮನೆ ನಂಬ್ರ ೧-೫೦/೬, ಮಾದರಿಬೆಟ್ಟು ರೋಡು, ಕಾನ ಕಡಂಬೋಡಿ, ಸುರತ್ಕಲ್-೫೭೫೦೧೪ ಮೊಬೈಲ್ ನಂ. ೯೪೪೯೩೯೦೪೭೬ ರೋಟರಿ ನಾ ಕಂಡಂತೆ ಸ್ನೇಹಕ್ಕೊಂದು ಹೆಸರು, ಇದು ನಮ್ಮ ರೋಟರಿ, ಜಾತಿ ಪಂಥ ಬೇಧವಿಲ್ಲ, ವಿಶ್ವಕ್ಕಿದು ಮಾದರಿ ॥ ಮೇಲು-ಕೀಳು ಜಗಳವಿಲ್ಲ, ಇಲ್ಲಿ ಎಲ್ಲಾ ಸಮಾನರು, ದುರ್ಬಲರ ಸೇವೆಗೆಂದು, ಹೃದಯ ಬಿಚ್ಚಿದಾತರು ॥ ವಾರ-ವಾರ ಸಭೆಗಳಲ್ಲಿ, ಪರಾಮರ್ಶೆ ನಿರಂತರ, ಸಮಾಜ-ಪರ ಚಿಂತನೆ, ಸ್ಪಂದನೆ ತದನಂತರ ॥ ಅಂತಾರಾಷ್ಟ್ರೀಯ ಸಂಸ್ಥೆ ಇದು, ಗಡಿ ಅನ್ವಯವಿಲ್ಲ, ಸೇವಾ ಧರ್ಮ ನಡೆಯಲೆಂದೇ, ಸ್ನೇಹ- ಸಂಯಮವೆಲ್ಲ ॥ ದುಡಿಮೆಯಲ್ಲಿ ಸ್ವಲ್ಪ ಹಣ ಸಮಾಜಕ್ಕೆ ಮೀಸಲು ಸಮಾನಮನಸ್ಕರೆಲ್ಲಾ ಇಲ್ಲಿ ಮಾನವ ಸೇವೆ ಮಾಡಲು ॥ ಚತುರ್ವಿಧ ಪರೀಕ್ಷೆ, ಬದ್ಧರಾದ ಜನರಲಿ, ದತ್ತಿ ನಿಧಿ ನಿರೀಕ್ಷೆ, ಸಿದ್ಧಮನ ಸದಸ್ಯರಲಿ ॥ ಸ್ನೇಹಕ್ಕೊಂದು ಹೆಸರು, ಇದು ನಮ್ಮ ರೋಟರಿ, ಜಾತಿ ಪಂಥ ಬೇಧವಿಲ್ಲ, ವಿಶ್ವಕ್ಕಿದು ಮಾದರಿ ॥ ಗಣೇಶ್.ಎಂ ನಮ್ಮ ಸತೀಷ ಪೆಟ್ರೋಲ್ ತಯಾರಿಕ ಘಟಕದಲ್ಲಿ ದುಡಿದ ನಮ್ಮ ಸತೀಷ, ತಿಳಿದಿದೆ ಅವರಿಗೆ ಹೈಡ್ರೋಕಾರ್ಬನ್ ನ ಕಣಕಣದ ವಿಶೇಷ. ಕೆಲಸದಲ್ಲಿ ಸುರಕ್ಷತೆ ಕೊಡುವರಿವರು ಮೊದಲ ಆದ್ಯತೆ, ಉತ್ಪಾದಕತೆಗೆ ನೀಡುವರಿವರು ಹಗಲಿರುಳು ಬದ್ಧತೆ. ಶಿಷ್ಯಾರ್ಥಿಗಳಿಗೆ ನೀಡುವರು ಉತ್ತಮ ಮಾರ್ಗದರ್ಶನ, ಸಹೋದ್ಯೋಗಿಗಳಿಗೆ ಕೊಡುವರು ಸೌಹಾರ್ದತೆಯ ನಿರ್ದೇಶನ. ತುತ್ತಿನ ಕೆಲಸದೊಂದಿಗೆ ಸಂಬ್ರಮಿಸಿದಿರಿ ಜೀವಾನಾನಂದ, ಮಕ್ಕಳಿಬ್ಬರ ಜೊತೆ ಸತಿಯೊಂದಿಗೆ ಅಮಿತಾನಂದ. ಸತೀಷನಿಲ್ಲದಿದ್ದರೆ ಸಂತೋಷಕೂಟದಲ್ಲಿರುವುದು ನಿರ್ವಾತಾ, ಉಪಸ್ಥಿತಿಗೆ ಅಂಬಲಿಸುವರು ಮಿತ್ರರೆಲ್ಲರು ಅಸಂಖ್ಯಾತಾ. ನಗುತ್ತಾ ನಗಿಸುತ್ತಾ ಬಾಳಿ ನೂರು ವರುಷಾ, ನಿಮ್ಮ ಮೇಲಿರಲಿ ಭಗವಂತನ ಕ್ರಪಾಕಟಾಕ್ಷಾ. ಗಣೇಶ್ ಎಂ ಆಧ್ಯಕ್ಷ ರೋಟೇರಿಯನ್ ದಿನೇಶ್ ರೋಟರಿ ವರ್ಷ ಆದಿಯಲ್ಲಿ ಅಧ್ಯಕ್ಷರಾದ ರೋಟೇರಿಯನ್ ದಿನೇಶ ಸಾಧನೆಗಳ ಹಿರಿಮೆಯೊಂದಿಗೆ ಅಂತ್ಯಗೊಂಡ ಗೆಲುವಿನ ವರುಷ ರೋಟರಿ ಮಿತ್ರರ ಸಲಹೆಗಳೇ ಅಧ್ಯಕ್ಷರಿಗೆ ಸ್ಪೂರ್ತಿ ಪ್ರಭುಗಳ ಆಶಿರ್ವಾದದಿಂದ ಸಿಕ್ಕಿದೆ ಪ್ರಶಸ್ತಿಗಳ ಕೀರ್ತಿ ಸಹನೆ ಸಂಯಮ ಕಾರ್ಯವೈಕರಿ ಎಲ್ಲರಿಗೂ ಮಾದರಿ ಸಂತೋಷದಿಂದ ಕಳೆದ ವರ್ಷಕ್ಕೆ ನಾವೆಲ್ಲರೂ ನಿಮಗೆ ಅಭಾರಿ ಸಮಾಜ ಸೇವೆಯ ನಿಮ್ಮ ಅಂಬಲಕ್ಕೆ ಇಡೀ ಕುಟುಂಬದ ಬೆಂಬಲ ಎಲ್ಲರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿದ ರೀತಿ ವರ್ಣಿಸಲಸದಲ ಯಶಸ್ವೀ ರೋಟರಿ ವರ್ಷ ನಿಮ್ಮ ಜೀವನದ ಕಿರೀಟಕ್ಕೊಂದು ಚಿನ್ನದ ಗರಿ ಸರ್ವೇಸ್ವರನ ಕ್ರಪೆಯಿಂದ ದೊರೆಯಲಿ ಸುಖ ಶಾಂತಿ ನೆಮ್ಮದಿಯ ಐಸಿರಿ ಅಪರೇಷನ್ ವಿಜಯ ಅಪರೇಷನ್ ವಿಜಯ ಭಾರತಮಾತೆಯ ಯೋಧರ ಕದರ್ ತಲೆಕೆಳಗಾಯಿತು ನರಿ ಬುದ್ಧಿ ಮಾತಿನ ಆಪರೇಷನ್ ಬದ್ರ್. ವರ್ಣಿಸಲಸದಲ ಕಾರ್ಗಿಲ್ ವಿಜಯ ಕಥಾ ವರ್ಣ ಬಾನಾಡಿ ಹಾರಿದ ನಿತ್ಯ ಚೇತನ ನಮ್ಮ ತ್ರಿವರ್ಣ ಅಪರೇಷನ್ ವಿಜಯದ ರೂವಾರಿ ಕ್ಯಾಪ್ಟನ್ ವಿಕ್ರಂ ಬಾತ್ರ ಟೈಗರ್ ಹಿಲ್ಸ್ ನಲ್ಲಿ ನಟಿಸಿದರು ಜೀವನದ ಕೊನೆಯ ಪಾತ್ರ. ಕಂಡರು ಶಿಖರದ ತುದಿಯಲ್ಲಿ ತ್ರಿವರ್ಣದ ನಡುವೆ ಅಶೋಕ ಚಕ್ರ, ಮರಣೋತ್ತರವಾಗಿ ಪಡೆದರು ವಿಕ್ರಂ ಗೆಲುವಿನ ಪರಮ ವೀರ ಚಕ್ರ. ಜಾವಲಿನ್ ಚಾಂಪಿಯನ್ ವರ್ಲ್ಡ್ ಮಾಸ್ಟರ್ಸ್ ನ ಜಾವಲಿನ್ ಚಾಂಪಿಯನ್ ನಮ್ಮ ಮಂಗಳೂರಿನ ಶ್ರೀ ಗಿರಿಧರ್ ಸಾಲಿಯಾನ್ ಪರಿಶ್ರಮಕ್ಕೆ ಸಂದ ಗೌರವ, ಭಾರತ ರತ್ನ ಸಮ್ಮಾನ ತೈಪೆಯಲ್ಲೂ ಬಂಗಾರ ಮಿಂಚು ನೀವೊಬ್ಬ ಮಹಾನ್ ಕ್ರೀಡಾಂಗಣದಲ್ಲಿ ನೀವೊಬ್ಬ ಅದ್ಭುತ ಜಾವಲಿನ್ ಎಸೆತಗಾರ ಮಾತಿಗಿಳಿದರೆ ನೀವೊಬ್ಬ ಪ್ರಬುದ್ಧ ಮಾತುಗಾರ ವಿದ್ಯಾರ್ಥಿಗಳಿಗೆ ನೀವೊಬ್ಬ ಬೋಧನಾ ತರಬೇತುದಾರ ಕ್ರೀಡಾಳುಗಳಿಗೆ ನೀವೊಬ್ಬ ನೆಚ್ಚಿನ ಸಲಹೆಗಾರ ನಾವು ಕಂಡೆವು ನಿಮ್ಮಲ್ಲಿ ಸಂಘಟನಾ ಕೌಶಲ್ಯತೆ ಅಪೇಕ್ಷಿಸುವೆವು ನಾವೆಲ್ಲರೂ, ವಹಿಸಬೇಕಾಗಿ ಸಂಸ್ಥೆಯ ಅಧ್ಯಕ್ಷತೆ. ಮೇಸ್ಟ್ರು ಸುಭಾಶ್ಚಂದ್ರ ರೈ ಬಾಳಿಲ ಗ್ರಾಮದ ನಿವೃತ್ತ ಶಿಕ್ಷಕ ಶ್ರೀ ಸುಭಾಶ್ಚಂದ್ರ ರೈ ಎಲ್ಲಾ ಕ್ರೀಡೆಗಳ ಅಪ್ರತಿಮ ಸಾಧನೆಗೆ ನೀವೊಬ್ಬರು ಎತ್ತಿದ ಕೈ ಮಾಸ್ಟರ್ಸ್ ಕ್ರೀಡಾಕೂಟಕ್ಕೆ ನೀವು ಸ್ಫೂರ್ತಿಯ ಚಿಲುಮೆ ಕ್ರೀಡಾಸಕ್ತರಿಗೆ ಸಿಗುವುದು ನಿಮ್ಮಿಂದ ಪ್ರೀತಿಯ ಒಲುಮೆ ಅತಿಥಿ ಸತ್ಕಾರಕ್ಕೆ ನಿಮ್ಮ ಹೃದಯ ವೈಶಾಲ್ಯವೇ ಸಾಕ್ಷಿ ಧನ್ಯತಾ ಭಾವದಿಂದ ತುಂಬಿ ಬಂತು ನಮ್ಮೆಲ್ಲರ ಅಕ್ಷಿ. ಸುಧಾಕರ ಪೂಂಜ ಬೈಕಂಪಾಡಿ ರೋಟರಿಯ ಮಾಜಿ ಅಧ್ಯಕ್ಷರು, ನಮ್ಮೆಲ್ಲರ ಪ್ರೀತಿಯ ಅಚ್ಚುಮೆಚ್ಚಿನ ಸುಧಾಕರ ಪೂಂಜರು. ಕಠಣ ಪರಿಶ್ರಮದಿಂದ ಉದ್ಯಮದಲ್ಲಿ ನೀವು ಬೆಳೆದು ಬಂದ ದಾರಿ, ಉದಯೋನ್ಮುಕ ಯುವ ಉದ್ಯಮದಾರರಿಗೆ ನೀವೊಬ್ಬರು ಮಾದರಿ. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಂಟರ ಸಂಘದ ನೇತಾರರು, ತಾರತಮ್ಯವಿಲ್ಲದೆ ಜನಸೇವೆಯಲ್ಲಿ ನೀವೇ ಅಗ್ರಗಣ್ಯರು. ರೋಟರಿ ಮಿತ್ರರ ಸಮ್ಮುಖದಲ್ಲಿ ಆಚರಿಸಿದ ನಿಮ್ಮ ಜನ್ಮದಿನದ ಷಷ್ಠ್ಯಬ್ದಿ ನಂಬಿದ ದೈವಗಳ ಕ್ರಪೆಯಿಂದ ಆಚರಿಸುವಂತಾಗಳಲಿ ಜನ್ಮದಿನದ ಶತಾಬ್ದಿ. ಮಿತ್ರರೆಲ್ಲರ ಸಮ್ಮುಖದಲ್ಲಿ ನಿಮಗಿದೋ ಜನ್ಮದಿನದ ಶುಭಾಶಯಗಳು ಕಟೀಲಮ್ಮನ ಕ್ರಪೆಯಿಂದ ದೊರಕಲಿ ಸುಖಸಂತೋಷದ ನೂರು ವಸಂತಗಳು ಆನ್ಲೈನ್ ಸ್ಪರ್ಧೆಗೆ ನನ್ನ ಕವನ ಜಯರಾಮನು ಹುಟ್ಟಿದ್ದು ಉಳ್ಳಾಲ ನೇತ್ರಾವತಿ ದಕ್ಷಿಣಕ್ಕಿರುವ ಕೇರಳ ಗಡಿ ಭಾಗಕ್ಕೆ ತಾಗಿಕೊಂಡಿರುವ ಒಂದು ಪುಟ್ಟ ಗ್ರಾಮದಲ್ಲಿ. ಹಿಂದುಳಿದ ಬಡ ಕುಟುಂಬದಲ್ಲಿ ಜಯರಾಮನು ಹುಟ್ಟಿದಾಗ, ಮಂಗಳೂರು ಕೇರಳ ಸಂಪರ್ಕಿಸುವ ನೇತ್ರಾವತಿ ಸೇತುವೆ ಪ್ರಾರಂಭವಾಗಿ ಎರಡು ವರ್ಷ ಆಗಿತ್ತು. ಅದಕ್ಕಿಂತ ಮೊದಲು ಮಂಗಳೂರಿನಿಂದ ತೊಕ್ಕೋಟ್ಟಿಗೆ ಬರಬೇಕಾಗಿದ್ದರೆ, ಜಪ್ಪು ಮೋರ್ಗನ್ ಗೇಟಿನಿಂದ ಕಲ್ಲಾಪಿನ ತನಕ ದೋಣಿಯಲ್ಲಿ ಬಂದು ಆಮೇಲೆ ನಡೆದುಕೊಂಡು ಬರಬೇಕಾಗಿತ್ತು. ಇಲ್ಲವೇ ರೈಲ್ವೆ ಹಳ್ಳಿಯ ಪಕ್ಕದಲ್ಲೇ ಮಂಗಳೂರಿನಿಂದ ತೊಕ್ಕೋಟಿಗೆ ನಡೆದುಕೊಂಡು ಬರುತ್ತಿದ್ದರು. ಜಯರಾಮನು ಹುಟ್ಟಿದ್ದು ಅವಿಭಕ್ತ ಕುಟುಂಬದಲ್ಲಿ ಅವನ ತಂದೆಯ ಮೂವರು ಮಾವಂದಿರು ಅಜ್ಜಿ ಹಾಗೂ ಇಬ್ಬರು ಚಿಕ್ಕಮ್ಮಂದಿರು ಆ ಮನೆಯಲ್ಲಿ ಒಟ್ಟಿಗೆ ಸಂಸಾರ ನಡೆಸುತ್ತಿದ್ದರು. ಜಯರಾಮನು ಹುಟ್ಟಿದಾಗ ಎಲ್ಲಾ ಮಕ್ಕಳಂತೆ ಆರೋಗ್ಯವಾಗಿ ಹಾಗೂ ಸದೃಢವಾಗಿ ಇದ್ದ. ಸುಮಾರು ಎರಡು- ಎರಡುವರೆ ವರ್ಷದವನಿದ್ದಾಗ, ಒಂದು ದಿನ ಅವರ ಕುಟುಂಬದಲ್ಲಿ ಜಯರಾಮನ ತಂದೆಯ ಮಾವನ ಮಕ್ಕಳಿಗೆ ವಿಪರೀತ ಜ್ವರ ಬಂದು, ಒಂದು ಮಗು ಕೈಕಾಲು ಸ್ವಾಧೀನವಿಲ್ಲದೆ ತೀರಿಕೊಂಡಿತು. ಎರಡು ವಾರ ಆಗುವಷ್ಟರಲ್ಲಿ ಇನ್ನಿಬ್ಬರು ಮಕ್ಕಳು ಅದೇ ರೀತಿ ಕೈಕಾಲು ಬಲ ಇಲ್ಲದೆ ತೀರಿಕೊಂಡವು. ಮಕ್ಕಳು ಜ್ವರದಿಂದ ನರಳುತ್ತಿದ್ದಾಗ, ಕೈಕಾಲಿನಲ್ಲಿ ಬಲ ಇಲ್ಲದಾಗ, ಮಂತ್ರವಾದಿ ಹಾಗೂ ಗಿಡಮೂಲಿಕೆ ಪಂಡಿತರ ಮೊರೆ ಹೋದರೇ ವಿನಹ ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ಹೋಗಿ ಈ ಮಹಾಮಾರಿ ಯಾವುದೆಂದು ತಿಳಿಯುವ, ಮದ್ದು ಮಾಡುವ ಇಲ್ಲವೇ ಮನೆಯಲ್ಲಿ ಇರುವ ಇನ್ನುಳಿದ ಮಕ್ಕಳಿಗೆ ರೋಗ ಬರದಂತೆ ರೋಗ ನಿರೋಧಕವನ್ನು ಕೊಡುವ ಗೋಜಿಗೆ ಹೋಗಲಿಲ್ಲ. ಇದಾಗಿ ಒಂದು ತಿಂಗಳು ಆಗುವಷ್ಟರಲ್ಲಿ ಒಂದು ದಿನ ಜಯರಾಮನು ಬೆಳಿಗ್ಗೆ ಎದ್ದಾಗ ಎಡಕೈ ಹಾಗೂ ಎಡಕಾಲು ಬಲವಿಲ್ಲದೆ ಮಗುವಿಗೆ ನಿಲ್ಲಲು ಆಗುತ್ತಿರಲಿಲ್ಲ ಇಡೀ ಮೈ ಬಿಸಿಯಾಗಿತ್ತು. ಕೂಡಲೇ ಜಯರಾಮನ ತಂದೆ ತಾಯಿ ಮಗುವನ್ನು ಎತ್ತಿಕೊಂಡು ಹತ್ತಿರದಲ್ಲಿರುವ ಆಲೋಪತಿ ಡಾಕ್ಟರ್ ಹತ್ತಿರ ಹೋಗಿ ತೋರಿಸಿ, ಮನೆಯಲ್ಲಿ ನಡೆದ ಎಲ್ಲಾ ಅನಾಹುತಗಳ ಬಗ್ಗೆ ಅವರಿಗೆ ತಿಳಿಸಿದಾಗ ಡಾಕ್ಟರ್ ಹೇಳಿದರು ಭಾಗಶಃ ನಿಮ್ಮ ಮಗುವಿಗೆ ಪೋಲಿಯೋ ಅಟ್ಯಾಕ್ ಆಗಿದೆ, ತಡ ಮಾಡದೆ ಮಂಗಳೂರಿನ ಹಾಸ್ಪಿಟಲ್ ಗೆ ಹೋಗಿ ಚಿಕಿತ್ಸೆ ತೆಗೆದುಕೊಳ್ಳಿ ಎಂದು ತಿಳಿಸಿದರು. ಆ ಊರಲ್ಲಿ ಅದೇ ವರ್ಷದಲ್ಲಿ ಹಲವಾರು ಪೋಲಿಯೋ ಪ್ರಕರಣಗಳು ಕಂಡುಬಂದಿದ್ದವು. ಜಯರಾಮನ ತಂದೆ ತಾಯಿಗಳು ತಡ ಮಾಡದೆ ಮಗುವನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಎತ್ತಿಕೊಂಡು ಹೋದರು. ಡಾಕ್ಟರುಗಳು ಮಗುವನ್ನು ಪರೀಕ್ಷಿಸಿ, ಮಗುವಿಗೆ ಭಾಗಶಃ ಪೋಲಿ ಅಟ್ಯಾಕ್ ಆಗಿದೆ, ನಿಮ್ಮ ಹಾಗೂ ಮಗುವಿನ ಅದೃಷ್ಟ ಚೆನ್ನಾಗಿದ್ದರೆ ಅವನು ಮುಂಚಿನಂತೆ ಆಗಲೂಬಹುದು, ಮಾಂಸಖಂಡಗಳ ಮೇಲೆ ವೈರಸ್ ದಾಳಿಯಾಗಿದ್ದರೆ ಅದನ್ನು ಸರಿ ಮಾಡಲು ಬರುವುದಿಲ್ಲ, ಜೀವನಪರ್ಯಂತ ಅಂಗ ಹೀನತೆಯೊಂದಿಗೆ ಬದುಕಬೇಕಾಗುತ್ತದೆ. ಈ ಮೊದಲೇ ಪೋಲಿಯೋ ಲಸಿಕೆ ನೀಡುತ್ತಿದ್ದರೆ ಮಗುವಿಗೇನು ಆಗುತಿರಲಿಲ್ಲ. ಈಗ ಮಗುವಿನ ಜೀವಕ್ಕೆ ಏನೂ ಅಪಾಯವಿಲ್ಲವೆಂದು ಹೇಳಿ ಆಸ್ಪತ್ರೆಯಲ್ಲಿ ಒಂದು ವಾರ ಒಳ ರೋಗಿಯಾಗಿ ದಾಖಲಿಸಿಕೊಂಡರು. ಮಗುವಿಗೆ ಎಡಗೈಗೆ ಹಾಗೂ ಎಡ ಕಾಲಿಗೆ ಪೂರ್ತಿಯಾಗಿ ಪ್ಲಾಸ್ಟರ್ ಆಪ್ ಪ್ಯಾರೀಸ್ ನಿಂದ ಬ್ಯಾಂಡೇಜ್ ಹಾಕಿದರು. ಬ್ಯಾಂಡೇಜ್ ತೆಗೆಯುವ 21 ದಿನಗಳ ಕಾಲ ಜಯರಾಮನ ತಂದೆ ತಾಯಿಗಳ ಪಾಡು ಹೇಳುತೀರದು. ಅವರ ಕೈಯ ತೋಳಿನ ಹಾಗೂ ಕಾಲಿನ ತೊಡೆ ಭಾಗದ ಚರ್ಮ ಮಗುವನ್ನು ಎತ್ತಿ ಕೊಂಡಾಗ ಹಾಗೂ ಮಗುವನ್ನು ಸಮಾಧಾನ ಮಾಡಿಸುವಾಗ ಬ್ಯಾಂಡೇಜ್ ಉಜ್ಜಿ ಚರ್ಮ ಕಿತ್ತು ಬಂದು ಗಾಯಗಳಾಗಿತ್ತು. 21 ದಿನಗಳ ನಂತರ ಬ್ಯಾಂಡೇಜ್ ತೆಗೆದಾಗ ಎಡ ಕಾಲು ವೈರಸ್ ಅಟ್ಯಾಕ್ ಆಗದೆ ಸರಿಯಾಗಿತ್ತು ಆದರೆ ಎಡಗೈ ಭುಜದ ಮೇಲಿನ ಮಾಂಸಖಂಡದ ಮೇಲೆ ವೈರಸ್ ದಾಳಿ ಮಾಡಿದರಿಂದ, ಎಡಗೈ ಮನಗಂಟಿನಿಂದ ಭುಜದವರೆಗೆ ಮಾಂಸಖಂಡಗಳು ಕರಗಿ ಎಡಗೈ ಭಾಗಶಃ ತನ್ನ ಬಲವನ್ನು ಕಳಕೊಂಡಿತ್ತು. ಜಯರಾಮನಿಗೆ 5 ವರ್ಷ ಆದ ನಂತರ ಪರಿಸರದಲ್ಲಿರುವ ಕ್ರಿಶ್ಚಿಯನ್ ಶಾಲೆಗೆ ಸೇರಿಸಲಾಯಿತು. ಅಂಗಿ ಹಾಕಿದಾಗ ಭುಜದ ನ್ಯೂನತೆ ಯಾರಿಗೂ ಗೊತ್ತಾಗುತ್ತಿರಲಿಲ್ಲ ಆದರೆ ಬಲಗೈಯಲ್ಲಿರುವಷ್ಟು ಬಲ ಎಡಗೈಯಲ್ಲಿ ಇರಲಿಲ್ಲ. ಎಡ ಕೈಯನ್ನು ಮೇಲೆ ಎತ್ತಿದ ಕೂಡಲೇ ಕಳಗೆ ಬೀಳುತ್ತಿತ್ತು. ಭಾರವನ್ನು ಎಡಗೈ ಒಂದರಲ್ಲೇ ಮೇಲೆತ್ತಲು ಆಗುತಿರಲಿಲ್ಲ, ಎರಡು ಕೈ ಜೋಡಿಸಿದಾಗ ಭಾರವನ್ನು ಮೇಲೆತ್ತಲು ಆಗುತ್ತಿತ್ತು. ಇದರಿಂದ ಜಯರಾಮನಿಗೆ ದೈನಂದಿನ ಚಟುವಟಿಕೆಗಳಲ್ಲಿ ಸಮಸ್ಯೆ ಆಗುತಿರಲಿಲ್ಲ. ಅವನ ಮನೋಬಲ ಎಷ್ಟು ಗಟ್ಟಿಯಾಗಿತ್ತೆಂದರೆ ಎಲ್ಲಾ ಕ್ರೀಡೆಗಳನ್ನು ಜಯರಾಮನು ಲೀಲಜಾಲವಾಗಿ ಆಡುತ್ತಿದ್ದನು. ಕೆಲವೂಂದು ಕ್ರೀಡೆಗಳಾದ ವಾಲಿಬಾಲ್ನಲ್ಲಿ ಚೆಂಡನ್ನು ಮೇಲಕ್ಕೆ ಎತ್ತಿಕೊಡಲು ಸಮಸ್ಯೆ ಆಗುತ್ತಿತ್ತು ಹಾಗೆನೇ ಕ್ರಿಕೆಟ್ನಲ್ಲಿ ಮೇಲಿಂದ ಬರುವ ಬಾಲ್ ಗಳನ್ನು ಎರಡು ಕೈ ಮೇಲಕ್ಕೆತ್ತಿ ಕ್ಯಾಚ್ ಹಿಡಿಯಲು ಕಷ್ಟವಾಗುತ್ತಿತ್ತು. ತನ್ನ ನ್ಯೂನ್ಯತೆ ಯಿಂದ ತಂಡ ಸೋಲಬಾರದೆಂಬ ದೃಷ್ಟಿಯಿಂದ ಇಂತಹ ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರಲಿಲ್ಲ, ಆದರೆ ವೈಯಕ್ತಿಕ ಸ್ಪರ್ಧೆಗಳಾದ ಓಟ, ಊದ್ಧ ಜಿಗಿತ, ಎತ್ತರ ಜಿಗಿತ ಮತ್ತು ಶಟಲ್ ಬ್ಯಾಡ್ಮಿಂಟನ್ ಈ ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ. ಓಟ ಆಗು ಎತ್ತರ ಜಿಗಿತದಲ್ಲಿ ಪ್ರಶಸ್ತಿಗಳನ್ನು ಕೂಡ ಪಡೆಯುತ್ತಿದ್ದ. ಕಲಿಕೆಯಲ್ಲಿಯೂ ಕೂಡ ಉತ್ತಮ ಅಂಕಗಳನ್ನು ಪಡೆಯುತ್ತಿದ್ದನು. ಎಸ್ ಎಸ್ ಎಲ್ ಸಿ ಯಲ್ಲಿ ಆಗಿನ ಕಾಲದಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಮಂಗಳೂರಿನ ಕರ್ನಾಟಕ ಪಾಲಿಟೆಕ್ಟಿಕ್ ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮೋ ಪಡೆದು, ಖಾಸಗಿ ಸಂಸ್ಥೆ ಗಳಲ್ಲಿ ದುಡಿದು ತದನಂತರ ಭಾರತ ಸರಕಾರದ ಅಧೀನಕ್ಕೆ ಒಳಪಟ್ಟ ಸಾರ್ವಜನಿಕ ರಂಗದ ಸಂಸ್ಥೆಯಲ್ಲಿ ಯಾವೊಂದು ಮೀಸಲಾತಿಯ ಲಾಭ ಪಡೆಯದೆ ಕೇವಲ ತನ್ನ ತಾಂತ್ರಿಕ ಕೌಸಲ್ಯ ಹಾಗೂ ಅನುಭವದಿಂದ ಉದ್ಯೋಗ ಪಡೆದ. ಸಾರ್ವಜನಿಕ ರಂಗದ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ ಮೇಲೆ ಸಮಯದ ಕೊರತೆ, ಕೆಲಸದ ಒತ್ತಡ ಹಾಗೂ ಸಂಸಾರದ ಜಂಜಾಟಗಳಿಂದಾಗಿ ಕ್ರೀಡೆಗಳಿಂದ ದೂರವಾದ. ಸಾರ್ವಜನಿಕ ರಂಗದ ಉದ್ದಿಮೆಗಳಲ್ಲಿ ದುಡಿಯುವ ಉದ್ಯೋಗಳು ತಮ್ಮ ವಯಸ್ಸು 40 ವರ್ಷ ಆದ ಮೇಲೆ, ಪ್ರತಿವರ್ಷ ಆರೋಗ್ಯ ತಪಾಸಣೆ ಮಾಡಬೇಕು. ಜಯರಾಮನು ಕೂಡ 40 ರ ನಂತರ ಆರೋಗ್ಯ ತಪಾಸಣೆ ಮಾಡಿಸಬೇಕಾಯಿತು. ರಕ್ತದ ಪರೀಕ್ಷೆಯಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಜಾಸ್ತಿ ಇದೆ ಎಂದು ತಿಳಿದು ಬಂತು. ತಪಾಸಣೆ ನಡೆಸಿದ ವೈದ್ಯರು 2 ಆಯ್ಕೆಗಳನ್ನು ನೀಡಿದರು. ಮೊದಲನೆಯದು ಪ್ರತಿದಿನ ಮಾತ್ರೆ ಸೇವಿಸುವುದು ಎರಡನೆಯದು ನಿಯಮಿತ ವ್ಯಾಯಾಮ ಹಾಗೂ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು. ಮಾತ್ರೆಗಳಿಂದ ದೂರವಿದ್ದು ನಿಯಮಿತ ವ್ಯಾಯಾಮ ಹಾಗೂ ಕ್ರೀಡೆಗಳನ್ನು ಜಯರಾಮನು ಆಯ್ಕೆ ಮಾಡಿಕೊಂಡ. ಜಯರಾಮನ ಕಂಪನಿಯಲ್ಲಿ, ಆ ಸಮಯದಲ್ಲಿ ಉನ್ನತ ಹುದ್ದೆಯಲ್ಲಿದ್ದ ಅಧಕಾರಿಯೊಬ್ಬರು ಪ್ರತಿದಿನ ಸುಮಾರು 5 ರಿಂದ 10 ಕಿ.ಮೀ ಓಡುತ್ತಿದ್ದರು, ಅವರು ಫಿಟ್ ಮತ್ತು ಆರೋಗ್ಯವಾಗಿದ್ದರು. ಅವರು ತಮ್ಮ ತೂಕವನ್ನು ಸುಮಾರು 100 ಕೆಜಿಯಿಂದ 75 ಕೆಜಿಗೆ ಇಳಿಸಿಕೊಂಡಿದ್ದರು. ಜಯರಾಮನು ಅವರಿಂದ ಸ್ಫೂರ್ತಿ ಪಡೆದು ಪ್ರತಿದಿನ ಒಂದು ಕಿ.ಮೀ ಓಡಲು ಮತ್ತು ದಿನಕ್ಕೆ 200 ಮೀಟರ್ ಹೆಚ್ಚಿಸಲು ತನ್ನೊಳಗೆಯೇ ಯೋಜನೆ ಹಾಕಿಕೊಂಡ. ಅವನು ಯೋಜನೆ ಹಾಕಿಕೊಂಡ ಹಾಗೆ ಆಗಲಿಲ್ಲ. ಆ ಮೊದಲ ದಿನದ ಓಟವನ್ನು ತನ್ನ ಮಿತ್ರರೊಂದಿಗೆ ಹೇಗೆ ಹಂಚಿಕೊಂಡದ್ದಾನೆ "ಮೊದಲ ದಿನದ ಓಟ ತುಂಬಾ ಆಯಾಸಕರವಾಗಿತ್ತು, ಅರ್ಧ ಕಿ.ಮೀ ಓಡಲು ಸಹ ಸಾಧ್ಯವಾಗಲಿಲ್ಲ, ಉಸಿರುಗಟ್ಟುತ್ತಿತ್ತು ಮತ್ತು ತುಂಬಾ ಬೆವರುತ್ತಿತ್ತು ಓಟವನ್ನು ಅರ್ಧದಲ್ಲೇ ನಿಲ್ಲಿಸಿ ಮನೆಗೆ ನಿಧಾನವಾಗಿ ನಡೆದು ಬಂದಾಗ, ಸಹ-ಓಟಗಾರರು ಸಾಧ್ಯವಾದಷ್ಟು ಓಡುವುದನ್ನು ಮುಂದುವರಿಸಲು ಪ್ರೋತ್ಸಾಹಿಸಿದರು. ಛಲ ಬಿಡದ ತ್ರಿವಿಕ್ರಮನ ಹಾಗೆ ಓಡುವುದನ್ನು ಮುಂದುವರಿಸಿದೆ. ಎರಡನೇ ದಿನವೂ ಉತ್ತಮವಾಗಿರಲಿಲ್ಲ, ಆದರೆ ಒಂದು ವಾರದ ನಂತರ ಉಸಿರಾಟ ನಿಧಾನವಾಗಿ ಸುಧಾರಿಸಿತು ಮತ್ತು ಕಾಲುಗಳು ಓಡಲು ಒಗ್ಗಿಕೊಂಡವು ಎಂದು ಹೇಳುತ್ತಾನೆ" ದಿನಾಲೂ ಓಡುವುದನ್ನು ನೋಡಿ ಜಯರಾಮನ ಸಹೋದ್ಯೊಗಿಯೊಬ್ಬರು ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ನ ವತಿಯಿಂದ ನಡೆಯುವ ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಲಹೆ ನೀಡಿದರು. ಜಯರಾಮನು ಸಲಹೆಯನ್ನು ಸ್ವೀಕರಿಸಿ ಪ್ರತಿದಿನ 500 ಮೀಟರ್ಗಳನ್ನು ಹೆಚ್ಚಿಸುವ ಮೂಲಕ 5000 ಮೀಟರ್ಗಳ ನಿರಂತರ ಓಟದ ಗುರಿಯ ಕಠಿಣ ಅಭ್ಯಾಸ ಮಾಡಲು ಪ್ರಾರಂಬಿಸಿದ. ಹೆಂಡತಿಯೂ ಅವನ ಗುರಿಯನ್ನು ಸಾಧಿಸಲು ಬೆಂಬಲ ನೀಡಿದಳು, ಅವನು ಓಡುತ್ತಿದ್ದ ಅದೇ ಸಮಯದಲ್ಲಿ ಅವಳೂ ಅವನ್ನೊಂದಿಗೆ ಮೈದಾನಕ್ಕೆ ಬಂದು ಜಯರಾಮ ಓಡುವಾಗ, ಅವಳು ನಡೆದು ಅವನನ್ನು ಪ್ರೋತ್ಸಾಹಿಸುತ್ತಿದ್ದಳು. ಸುಮಾರು ಒಂದು ತಿಂಗಳ ನಂತರ ಜಯರಾಮನು ತನ್ನ 5000 ಮೀಟರ್ ನಿರಂತರ ಓಟದ ಗುರಿಯನ್ನು (13 ಸುತ್ತುಗಳು, ಒಂದು ಸುತ್ತು 400 ಮೀಟರ್) ತಲುಪಿದ ಮತ್ತು ಅದೇ ಸಮಯದಲ್ಲಿ, ಅವನ ಹೆಂಡತಿ 7 ಸುತ್ತುಗಳ ನಡಿಗೆಯನ್ನು ಪೂರ್ಣಗೊಳಿಸಿದಳು. ನಂತರ ಜಯರಾಮನು ಜಿಲ್ಲಾ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಮೀಟ್ನಲ್ಲಿ ಭಾಗವಹಿಸಿದ ಮತ್ತು ಮ್ಯಾರಥಾನ್ನಲ್ಲಿಯೂ ಭಾಗವಹಿಸಿದ. ಮೊದಲ 2 ವರ್ಷಗಳಲ್ಲಿ ಅವನಿಗೆ ಪೋಡಿಯಂ ಫಿನಿಶ್ ಸ್ಥಾನವನ್ನು ಪಡೆಯಲು ಸಾಧ್ಯವಾಗಲಿಲ್ಲ ಮತ್ತು ಅವನ ಶ್ರೇಯಾಂಕ 5 ಅಥವಾ 6 ನೇ ಸ್ಥಾನದಲ್ಲಿರುತ್ತಿತ್ತು, ಆದರೆ ನಿಯಮಿತ ಅಭ್ಯಾಸ ಮಾಡುವುದನ್ನು ಬಿಡದೆ ಮುಂದುವರಿಸಿದ ಮತ್ತು ವಾರದಿಂದ ವಾರಕ್ಕೆ ಅರ್ಧ ಕಿ.ಮೀ. ಓಟವನ್ನು ಹಾಗೂ ವೇಗವನ್ನು ಹೆಚ್ಚಿಸಿಕೊಂಡ. ಅವನ ಓಟದ ಗುರಿಯನ್ನು 5 ಕಿ.ಮೀ. ಸೌಕರ್ಯ ವಲಯದಿಂದ 10 ಕಿ.ಮೀ.ಗೆ ಹೆಚ್ಚಿಸಿದ. 2012 ರಲ್ಲಿ, ಜಯರಾಮನು ಮೊದಲ ಬಾರಿಗೆ ಸ್ವಾತಂತ್ರ್ಯ ದಿನದ ಮ್ಯಾರಥಾನ್ (13.2 ಕಿ.ಮೀ) ಓಟದಲ್ಲಿ 3 ನೇ ಸ್ಥಾನವನ್ನು ಪಡೆದುಕೊಂಡ, ನಂತರ ಅವನು ಎಂದಿಗೂ ಹಿಂತಿರುಗಿ ನೋಡಲಿಲ್ಲ, ಜಿಲ್ಲಾ ಮಟ್ಟ, ರಾಜ್ಯ ಮಟ್ಟ ಮತ್ತು ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಮೀಟ್ಗಳಲ್ಲಿ ಮತ್ತು ಮ್ಯಾರಥಾನ್ಗಳಲ್ಲಿ ಹಲವು ಬಹುಮಾನಗಳನ್ನು ಪಡೆದಿದ್ದಾನೆ. 2019 ರಲ್ಲಿ ಹಿರಿಯ ವಯಸ್ಸಿನ ವಿಭಾಗದಲ್ಲಿ ದೆಹಲಿ ಮ್ಯಾರಥಾನ್ 10K ಓಟದಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡ. ನೂರಕ್ಕೂ ಮಿಕ್ಕಿ ಮ್ಯಾರಥಾನ್ಗಳಲ್ಲಿ ಭಾಗವಹಿಸಿ 70ಕ್ಕೂ ಅಧಿಕ ಪೋಡಿಯಂ ಫನಿಶ್ ಬಹುಮಾನಗಳನ್ನು ಪಡೆದಿದ್ದಾನೆ. ಜಯರಾಮನು ಹಿಂದುಳಿದ ಬಡ ಕುಟುಂಬದಲ್ಲಿ ಜನಿಸಿದರೂ ಯಾವತ್ತೂ ಮೀಸಲಾತಿ ಇಲ್ಲವೇ ಅನುಕಂಪದ ಆಧಾರದಲ್ಲಿ ಏನನ್ನೂ ಪದೆದವನಲ್ಲ. ಅನ್ನ ನೀಡುವ ಉದ್ಯೋಗ ಹಾಗೂ ಸಂಸಾರಕ್ಕೆ ಮೊದಲ ಪ್ರಾಶಸ್ತ್ಯ ನೀಡಿ, ಕ್ರೀಡಾ ಚಟುವಟಿಕೆಗಳೊಂದಿಗೆ ಸಮಾಜ ಸೇವೆಯಲ್ಲಿ ಕೂಡಾ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ. ತನ್ನ ದುಡಿಮೆಯಲ್ಲಿ ಸ್ವಲ್ಪ ಹಣ ಸಮಾಜ ಸೇವೆಗೆ ಮೀಸಲಿಟ್ಟಿದ್ದಾನೆ. ಪೋಲಿಯೋ ನಿರ್ಮೂಲನೆ ಮಾಡುವ ಅಂತರಾಷ್ಟ್ರೀಯ ಸೇ ವಾ ಸಂಸ್ಥೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು 5 ವರ್ಷದಿಂದ ಕೆಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದಾನೆ. 2014ರಲ್ಲಿ ನಮ್ಮ ಸರ್ಕಾರವು ಭಾರತವನ್ನು ಪೋಲಿಯೊ ಮುಕ್ತ ದೇಶ ಎಂದು ಘೋಷಿಸಿದಾಗ, ಅತ್ಯಂತ ಕುಶಿ ಪಟ್ಟ ವ್ಯಕ್ತಿ ಗಳಲ್ಲಿ ಜಯರಾಮನೂ ಒಬ್ಬ. ಈಗ ಸಾರ್ವಜನಿಕರಂಗದ ಉದ್ಯೊಗದಿಂದ ನಿವ್ರತ್ತಿ ಹೊಂದಿ ಮ್ಯಾರಥಾನ್ ಜೊತೆ ಅವನ ಮನಸ್ಸಿಗೆ ಸರಿಹೊಂದುವ ಅವ್ಯಾಸಗಳು ಹಾಗೂ ಸಮಾಜ ಸೇವೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ. ಅವನು ಯಾವಾಗಲೂ ತನ್ನ ಮಿತ್ರರಿಗೆ, ಕಿರಿಯರಿಗೆ ಹಾಗೂ ಹಿತೈಸಿಗಳಿಗೆ ಹೇಳುವ ಮಾತು "ನೀವು ಕಳೆದುಕೊಂಡದ್ದರ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಿ ಮತ್ತು ನಿಮ್ಮ ಬಳಿ ಇನ್ನೂ ಏನಿದೆಯೋ ಅದರ ಮೇಲೆ ಗಮನ ಹರಿಸಿ" ಚಕ್ಕಂದಿನಿಂದಲೂ ತನ್ನ ಅಂಗಹೀನತೆಯಿಂದ ಕ್ರೀಡೆಯಲ್ಲಿ ಟೀಕೆ ನಿಂದನೆಗಳನ್ನು ಅನುಭವಿಸಿ ತನ್ನ ಮನೋಬಲದಿಂದ ಕ್ರೀಡೆಯಲ್ಲಿ ಯಶಸ್ಸು ಸಾಧಿಸಿದ ಜಯರಾಮನ ಜೀವನದ ಜಯದ ಕಥೆ. 2huep3wgdgp045zhlatcu8481ifarpb ಸದಸ್ಯ:Pragathi v/ನನ್ನ ಪ್ರಯೋಗಪುಟ 2 179616 1376429 2026-07-07T13:15:01Z Pragathi v 100373 ಹೊಸ ಪುಟ: ನನ್ನ ಹೆಸರು ಪ್ರಗತಿ. ನಾನು ಕರ್ನಾಟಕ ನಿವಾಸಿಯಾಗಿದ್ದೇನೆ . ನನ್ನ ಕುಟುಂಬದಲ್ಲಿ ತಂದೆ , ತಾಯಿ , ನಾನು , ಮತ್ತು ನನ್ನ ತಂಗಿ ಇದ್ದೇವೆ . ನನ್ನ ಅಪ್ಪನ ಹೆಸರು ವಿಜಯಕುಮಾರ್ , ಅಮ್ಮನ ಹೆಸರು ಜ್ಯೋತಿ ಲಕ್ಷ್ಮಿ , ನನ್ನ ತಂಗಿಯ... 1376429 wikitext text/x-wiki ನನ್ನ ಹೆಸರು ಪ್ರಗತಿ. ನಾನು ಕರ್ನಾಟಕ ನಿವಾಸಿಯಾಗಿದ್ದೇನೆ . ನನ್ನ ಕುಟುಂಬದಲ್ಲಿ ತಂದೆ , ತಾಯಿ , ನಾನು , ಮತ್ತು ನನ್ನ ತಂಗಿ ಇದ್ದೇವೆ . ನನ್ನ ಅಪ್ಪನ ಹೆಸರು ವಿಜಯಕುಮಾರ್ , ಅಮ್ಮನ ಹೆಸರು ಜ್ಯೋತಿ ಲಕ್ಷ್ಮಿ , ನನ್ನ ತಂಗಿಯ ಹೆಸರು ಶ್ರಾವ್ಯ . ನನ್ನ ಅಪ್ಪ ಸ್ವಂತ ಉದ್ಯೋಗ ಮಾಡುತ್ತಿದ್ದಾರೆ , ನನ್ನ ಅಮ್ಮ ಗೃಹಿಣಿಯಾಗಿಧಾರೆ , ನನ್ನ ತಂಗಿ ಹತ್ತನೇ ತರಗತಿ ಸೌಂದರ್ಯ ಶಾಲೆಯಲ್ಲಿ ಓಡುತಿದ್ದಾಳೆ . ನಾನು ನನ್ನ ಒಂದನೇ ತರಗತಿಯಿಂದ ಹನ್ನೆರಡನೇ ತರಗತಿವರೆಗಿನ ಶಿಕ್ಷಣವನ್ನು ಸೌಂದರ್ಯ ಶಾಲಾ - ಕಾಲೇಜಿನಲ್ಲಿ ಪೂರ್ಣಗೊಳಿಸಿದೆ . ನಾನು ನನ್ನ ಹತ್ತನೇ ತರಗತಿಯಲ್ಲಿ ಎನ್ ಸಿ ಸಿ - ಎ ಸರ್ಟಿಫಿಕೇಟ್ ಮತ್ತು ಹನ್ನೆರಡನೇ ತರಗತಿಯಲ್ಲಿ ಎನ್ ಸಿ ಸಿ - ಬಿ ಸರ್ಟಿಫಿಕೇಟ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇನೆ . ಬ್ಯಾಡ್ಮಿಂಟನ್ ಆಡುವುದು ಮತ್ತು ನೃತ್ಯ ಮಾಡುವುದು ನನ್ನ ಹವ್ಯಾಸಗಳಾಗಿವೆ . ನಾನು ಐದರಿಂದ ಹತ್ತನೇ ತರಗತಿವರೆಗೆ ಭರತನಾಟ್ಯಮ್ ಮಾಡುತ್ತ ಗಂಧರ್ವ ಪರೀಕ್ಷೆಯನ್ನು ಮುಗಿಸಿದ್ದೇನೆ . ನಾನು ಈಗ ಕ್ರೈಸ್ಟ್ ಯೂನಿವೆರ್ಸಿಟಿಯಲ್ಲಿ ಪದವಿ ಮಾಡುತಿದ್ದೇನೆ . ನನ್ನ ಗುರಿಯು ಚಾರ್ಟೆಡ್ ಅಕೌಂಟೆಂಟ್ ( ಸಿ ಎ ) ಅನ್ನು ಯಸಸ್ವಿಯಾಗಿ ಪೂರ್ಣಗೊಳಿಸಿ , ಯಶಸ್ವಿ ವೃತಿಜೀವನವನ್ನು ನಿರ್ಮಿಸುವುದಾಗಿದೆ , ಅದಕ್ಕಾಗಿ ನಾನು ಪ್ರತಿ ದಿನ ಶ್ರಮಪಟ್ಟು ಓದುತ್ತಿದ್ದೇನೆ , ಈ ಕಾಲೇಜಿನಲ್ಲಿ ಉತ್ತಮ ಜ್ಞಾನವನ್ನು ಪಡೆದು , ಉತ್ತಮ ಸ್ನೇಹಿತರನ್ನು ಮಾಡಿಕೊಂಡು , ನನ್ನ ಶಿಕ್ಷಕರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಸಾಗಲು ಬಯಸುತ್ತೆನೆ . ನನ್ನನು ಪರಿಚಯಿಸಿಕೊಳ್ಳಲು ಈ ಅವಕಾಶವನ್ನು ನೀಡ್ದಿದಕ್ಕೆ ಧನ್ಯವಾದಗಳು . lv66574bf3bdvyg69pbhxg5h2ro201c ಸದಸ್ಯ:2540674yashas 2 179617 1376430 2026-07-07T14:28:56Z 2540674yashas 100005 ಸ್ವಯಂ ಪರಿಚಯ 1376430 wikitext text/x-wiki y hhwrvip3cdwl3q0e7xbzhqs4x05fznu 1376431 1376430 2026-07-07T14:30:19Z 2540674yashas 100005 ಪುಟದಲ್ಲಿರುವ ಎಲ್ಲಾ ಮಾಹಿತಿಯನ್ನೂ ತಗೆಯುತ್ತಿರುವೆ 1376431 wikitext text/x-wiki phoiac9h4m842xq45sp7s6u21eteeq1 ಸದಸ್ಯರ ಚರ್ಚೆಪುಟ:Amitharas.m 3 179618 1376436 2026-07-07T18:50:58Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1376436 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Amitharas.m}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೦:೨೦, ೮ ಜುಲೈ ೨೦೨೬ (IST) 1v78kxm0yiy9p2ojln4glbthakna15m ಸದಸ್ಯರ ಚರ್ಚೆಪುಟ:DRUVA SR 3 179619 1376443 2026-07-08T02:51:16Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1376443 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=DRUVA SR}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೮:೨೧, ೮ ಜುಲೈ ೨೦೨೬ (IST) a2891lrfo3t1157qznqdbuej3hobmox ಸದಸ್ಯರ ಚರ್ಚೆಪುಟ:Manjunath ainapur 3 179620 1376445 2026-07-08T03:54:57Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1376445 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Manjunath ainapur}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೯:೨೪, ೮ ಜುಲೈ ೨೦೨೬ (IST) i86pdutyfmjl9a71lfk9goadsptg707 ಸದಸ್ಯ:Sanjanaa krishna/ನನ್ನ ಪ್ರಯೋಗಪುಟ 2 179621 1376448 2026-07-08T07:32:36Z Sanjanaa krishna 100374 ಹೊಸ ಪುಟ: ನನ್ನ ಹೆಸರು ಸಂಜನಾ ಕೃಷ್ಣ. ನಾನು ಬೆಂಗಳೂರಿನವಳು. ನನ್ನ ವಯಸ್ಸು 18 ವರ್ಷ. ನನ್ನ ತಂದೆಯ ಹೆಸರು ಅನಿಲ್ ಕುಮಾರ್ ಮತ್ತು ತಾಯಿಯ ಹೆಸರು ವನಿತಾ. ನಾನು ನನ್ನ 12ನೇ ತರಗತಿಯವರೆಗೆ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ವಿದ್... 1376448 wikitext text/x-wiki ನನ್ನ ಹೆಸರು ಸಂಜನಾ ಕೃಷ್ಣ. ನಾನು ಬೆಂಗಳೂರಿನವಳು. ನನ್ನ ವಯಸ್ಸು 18 ವರ್ಷ. ನನ್ನ ತಂದೆಯ ಹೆಸರು ಅನಿಲ್ ಕುಮಾರ್ ಮತ್ತು ತಾಯಿಯ ಹೆಸರು ವನಿತಾ. ನಾನು ನನ್ನ 12ನೇ ತರಗತಿಯವರೆಗೆ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ. ಪ್ರಸ್ತುತ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದೇನೆ. ನನಗೆ ಬ್ಯಾಡ್ಮಿಂಟನ್ ಮತ್ತು ವಾಲಿಬಾಲ್ ಆಟಗಳಲ್ಲಿ ವಿಶೇಷ ಆಸಕ್ತಿ ಇದೆ. ನಾನು ರಾಜ್ಯ ಮಟ್ಟದ ವಾಲಿಬಾಲ್ ಆಟಗಾರ್ತಿಯಾಗಿದ್ದು, ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ. ಅಲ್ಲದೆ, ನನ್ನ ಶಾಲೆಯನ್ನು ಪ್ರತಿನಿಧಿಸಿ ಕ್ಲಸ್ಟರ್ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿಯೂ ಭಾಗವಹಿಸಿದ್ದೇನೆ. ಕಳೆದ ಐದು ವರ್ಷಗಳಿಂದ ನಾನು ರೋಟರಿ ಕ್ಲಬ್‌ನ ಸದಸ್ಯೆಯಾಗಿದ್ದೇನೆ. ಈ ಕ್ಲಬ್ ಮೂಲಕ ಸಮಾಜ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದು, ಜನಸೇವೆಯ ಮಹತ್ವವನ್ನು ಕಲಿತಿದ್ದೇನೆ. ಸಮಾಜಕ್ಕೆ ನನ್ನಿಂದ ಸಾಧ್ಯವಾದಷ್ಟು ಉತ್ತಮ ಕೊಡುಗೆ ನೀಡುವುದು ನನ್ನ ಉದ್ದೇಶವಾಗಿದೆ. ನನಗೆ ಹೊಸ ವಿಷಯಗಳನ್ನು ಕಲಿಯುವುದು, ತಂಡದೊಂದಿಗೆ ಕೆಲಸ ಮಾಡುವುದು ಹಾಗೂ ಹೊಸ ಜನರೊಂದಿಗೆ ಬೆರೆಯುವುದು ತುಂಬಾ ಇಷ್ಟ. ಭವಿಷ್ಯದಲ್ಲಿ ನಾನು ಎ.ಸಿ.ಸಿ.ಎ. ಅರ್ಹತೆ ಪಡೆದು ಯಶಸ್ವಿ ಹಣಕಾಸು ತಜ್ಞೆಯಾಗಬೇಕೆಂಬ ಕನಸನ್ನು ಹೊಂದಿದ್ದೇನೆ. ನನ್ನ ಗುರಿಯನ್ನು ಸಾಧಿಸಲು ಪ್ರಾಮಾಣಿಕವಾಗಿ ಮತ್ತು ಶ್ರಮದಿಂದ ಕೆಲಸ ಮಾಡುತ್ತೇನೆ. ಧನ್ಯವಾದಗಳು. mcb5wgcdt6imydtkyf0cl4oqslek91h ಹನೋಯ್‌ನ ಸಾಹಿತ್ಯ ದೇವಾಲಯ 0 179622 1376452 2026-07-08T10:23:51Z Joyce Muriel 87647 "[[:en:Special:Redirect/revision/1357369749|Temple of Literature, Hanoi]]" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು 1376452 wikitext text/x-wiki  <gallery> ಚಿತ್ರ:Mandarin_in_Van_Mieu1.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ. ಚಿತ್ರ:Mandarin_in_Van_Mieu2.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ. ಚಿತ್ರ:Mandarin_in_Van_Mieu3.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ. ಚಿತ್ರ:Nguyen_mandarin.jpg ಚಿತ್ರ:Mandarin7.jpg|alt=Mandarins in Hanoi| ಹನೋಯ್‌ನಲ್ಲಿ ಮ್ಯಾಂಡರಿನ್‌ಗಳು </gallery>'''ವಾನ್ ಮಿಯು''' ಅನ್ನು ಕನ್ನಡದಲ್ಲಿ '''<nowiki/>'ಸಾಹಿತ್ಯದ ದೇವಾಲಯ'<nowiki/>''' ಎಂದು ಅರ್ಥೈಸಬಹುದು. ಇದು ಉತ್ತರ ವಿಯೆಟ್ನಾಂನ ರಾಜಧಾನಿಯಾದ ಹನೋಯಿಯಲ್ಲಿ ಇರುವ, ಮಹಾನ್ ತತ್ವಜ್ಞಾನಿ '''ಕನ್‌ಫ್ಯೂಷಿಯಸ್''' ಅವರಿಗೆ ಸಮರ್ಪಿತವಾದ ಐತಿಹಾಸಿಕ ದೇವಾಲಯವಾಗಿದೆ. ಈ ದೇವಾಲಯವನ್ನು ಕ್ರಿ.ಶ. 1070ರಲ್ಲಿ ಚಕ್ರವರ್ತಿ ಲೀ ಥಾನ್ ಟಾಂಗ್ ಅವರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ನಂತರ, ಕ್ರಿ.ಶ. 1076ರಿಂದ 1779ರವರೆಗೆ, ಇಲ್ಲಿ ಕ್ವೋಕ್ ತು ಜಿಯಾಮ್ ಎಂಬ ವಿಯೆಟ್ನಾಂನ ಮೊದಲ ರಾಷ್ಟ್ರೀಯ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಿತು. ನಂತರ, ಕ್ರಿ.ಶ. 1803ರಲ್ಲಿ, ನ್ಗುಯೆನ್ ರಾಜವಂಶದ ಹೊಸ ರಾಜಧಾನಿಯಾದ ಹುಯೆ ನಗರಕ್ಕೆ ಈ ವಿಶ್ವವಿದ್ಯಾಲಯವನ್ನು ಸ್ಥಳಾಂತರಿಸಲಾಯಿತು. <templatestyles src="Module:Coordinates/styles.css"></templatestyles>{{Coord|21|1|43|N|105|50|8|E|type:landmark|display=title}} ವಾನ್ ಮಿಯು ವಿಯೆಟ್ನಾಂನಲ್ಲಿರುವ, ಕನ್‌ಫ್ಯೂಷಿಯಸ್, ಮಹಾನ್ ಋಷಿಗಳು ಮತ್ತು ವಿದ್ವಾಂಸರಿಗೆ ಸಮರ್ಪಿತವಾಗಿರುವ ಅನೇಕ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಥಾಂಗ್ ಲಾಂಗ್ ಸಾಮ್ರಾಜ್ಯದ ಕೋಟೆಯ ದಕ್ಷಿಣ ಭಾಗದಲ್ಲಿದೆ. ದೇವಾಲಯದಲ್ಲಿರುವ ವಿವಿಧ ಮಂಟಪಗಳು, ಸಭಾಂಗಣಗಳು, ಪ್ರತಿಮೆಗಳು ಮತ್ತು ವಿದ್ಯಾವಂತರ ಸ್ಮಾರಕ ಶಿಲೆಗಳು, ಹಿಂದೆ ದೈ ವಿಯೆಟ್ ಸಾಮ್ರಾಜ್ಯದ ಕಾಲದಲ್ಲಿ ಪೂಜಾ ವಿಧಿಗಳು, ಶಿಕ್ಷಣ ಚಟುವಟಿಕೆಗಳು ಹಾಗೂ ಅತ್ಯಂತ ಕಠಿಣವಾದ ರಾಜಕೀಯ ಪರೀಕ್ಷೆಗಳು ನಡೆಯುತ್ತಿದ್ದ ಪ್ರಮುಖ ಸ್ಥಳಗಳಾಗಿದ್ದವು. ಈ ದೇವಾಲಯದ ಚಿತ್ರವು 100,000 ವಿಯೆಟ್ನಾಮೀಸ್ ಡಾಂಗ್ ಕರೆನ್ಸಿ ನೋಟಿನ ಹಿಂಭಾಗದಲ್ಲಿ ಮುದ್ರಿತವಾಗಿದೆ. ವಿಯೆಟ್ನಾಂನ ಹೊಸ ವರ್ಷದ ಹಬ್ಬವಾದ ಟೆಟ್ ಆಚರಣೆಗೆ ಮುನ್ನ, ಸುಂದರ ಕೈಬರಹ ಕಲೆಯಲ್ಲಿ ಪರಿಣತಿ ಹೊಂದಿದ ಕ್ಯಾಲಿಗ್ರಾಫರ್‌ಗಳು ದೇವಾಲಯದ ಹೊರಭಾಗದಲ್ಲಿ ಸೇರಿ, ಚು ಹಾನ್ ಲಿಪಿಯಲ್ಲಿ ಶುಭಾಶಯಗಳನ್ನು ಬರೆಯುತ್ತಾರೆ. ಅವರು ರಚಿಸುವ ಈ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ ಅಥವಾ ವಿಶೇಷ ಸಂದರ್ಭಗಳಲ್ಲಿ ಮನೆಗಳ ಅಲಂಕಾರಕ್ಕಾಗಿ ಬಳಸಲಾಗುತ್ತದೆ. == ಇತಿಹಾಸ == [[ಚಿತ್ರ:Van_Mieu_Hanoi_3504185612_088052eb96_t.jpg|left|thumb|ಥಿಯೆನ್ ಕ್ವಾಂಗ್ ("ಸ್ವರ್ಗದ ಬೆಳಕು") ಬಾವಿ, ಇದನ್ನು ಸಾಹಿತ್ಯ ಬಾವಿ ಎಂದೂ ಕರೆಯುತ್ತಾರೆ.]] ವಾನ್ ಮಿಯು ದೇವಾಲಯವನ್ನು ಕ್ರಿ.ಶ. 1070ರಲ್ಲಿ ಸ್ಥಾಪಿಸಿ ಮೊದಲ ಬಾರಿಗೆ ನಿರ್ಮಿಸಲಾಯಿತು. ನಂತರ ಟ್ರಾನ್ ರಾಜವಂಶದ (1225–1400) ಆಳ್ವಿಕೆಯಲ್ಲಿ ಹಾಗೂ ಅದರ ನಂತರ ಬಂದ ವಿವಿಧ ರಾಜವಂಶಗಳ ಕಾಲದಲ್ಲಿಯೂ ಈ ದೇವಾಲಯವನ್ನು ಪುನರ್‌ನಿರ್ಮಿಸಿ ಸಂರಕ್ಷಿಸಲಾಯಿತು. ಸುಮಾರು ಎರಡು ಶತಮಾನಗಳಿಗೂ ಹೆಚ್ಚು ಕಾಲ, ಯುದ್ಧಗಳು ಮತ್ತು ನೈಸರ್ಗಿಕ ವಿಕೋಪಗಳಂತಹ ಅನೇಕ ಸವಾಲುಗಳನ್ನು ಎದುರಿಸಿದ್ದರೂ, ಈ ದೇವಾಲಯವು ವಿವಿಧ ರಾಜವಂಶಗಳ ಪ್ರಾಚೀನ ವಾಸ್ತುಶಿಲ್ಪದ ಶೈಲಿಗಳನ್ನು ಮತ್ತು ಅಮೂಲ್ಯ ಐತಿಹಾಸಿಕ ಸ್ಮಾರಕಗಳನ್ನು ಯಶಸ್ವಿಯಾಗಿ ಸಂರಕ್ಷಿಸಿಕೊಂಡಿದೆ. ಈ ದೇವಾಲಯದ ಪ್ರಮುಖ ಪುನಃಸ್ಥಾಪನೆ 1920, 1954 ಮತ್ತು 2000ನೇ ವರ್ಷಗಳಲ್ಲಿ ಕೈಗೊಳ್ಳಲಾಯಿತು. <ref>{{Cite web |title=The Best Things to do in Hanoi, Vietnam |url=http://goseasia.about.com/od/vietnamstopattractions/a/temple_of_literature_hanoi.htm |url-status=dead |archive-url=https://web.archive.org/web/20161204035812/http://goseasia.about.com/od/vietnamstopattractions/a/temple_of_literature_hanoi.htm |archive-date=2016-12-04 |access-date=2011-04-23}}</ref> [[ಚಿತ್ರ:Hà-nôi_,_Tonkin_,_Indochine_Un_mandarin_militaire_,_un_chef_de_province_et_un_préfet_en_costume_d'_audience_solennelle_au_Van-mieu_(_temple_confucéen_de_la_«_Culture_littéraire_»_).jpg|thumb|1915 ರಲ್ಲಿ ವ್ಯಾನ್ ಮಿಯು ದೇವಾಲಯದಲ್ಲಿ ಗಂಭೀರ ಪ್ರೇಕ್ಷಕರ ವೇಷಭೂಷಣದಲ್ಲಿ ಮಿಲಿಟರಿ ಮ್ಯಾಂಡರಿನ್, ಪ್ರಾಂತೀಯ ಮುಖ್ಯಸ್ಥ ಮತ್ತು ಪ್ರಿಫೆಕ್ಟ್, ''ದಿ ಆರ್ಕೈವ್ಸ್ ಆಫ್ ದಿ ಪ್ಲಾನೆಟ್‌ಗಾಗಿ'' ಲಿಯಾನ್ ಬ್ಯುಸಿ ಅವರಿಂದ ಆಟೋಕ್ರೋಮ್ .]] [[ಚಿತ್ರ:Mandarin4.jpg|thumb|ವಾನ್ ಮಿಯು ದೇವಸ್ಥಾನದಲ್ಲಿ ಸಿವಿಲ್ ಮ್ಯಾಂಡರಿನ್.]] <gallery> ಚಿತ್ರ:Trang_phục_nho_sinh.JPG|alt=Uniforms of students of the imperial academy| ಇಂಪೀರಿಯಲ್ ಅಕಾಡೆಮಿಯ ವಿದ್ಯಾರ್ಥಿಗಳ ಸಮವಸ್ತ್ರಗಳು ಚಿತ್ರ:Orchestre_de_musique_traditionnelle_(Hanoi).jpg|alt=Orchestra performing traditional music in honour of the royal founders and Confucius| ರಾಜಮನೆತನದ ಸ್ಥಾಪಕರು ಮತ್ತು ಕನ್ಫ್ಯೂಷಿಯಸ್ ಗೌರವಾರ್ಥವಾಗಿ ಸಾಂಪ್ರದಾಯಿಕ ಸಂಗೀತವನ್ನು ಪ್ರದರ್ಶಿಸುವ ಆರ್ಕೆಸ್ಟ್ರಾ. ಚಿತ್ರ:Van_Mieu_Hanoi_11400475_d4f3400470_t.jpg|alt=Fourth Courtyard| ನಾಲ್ಕನೇ ಅಂಗಳ ಚಿತ್ರ:Van_Mieu_Hanoi_16.jpg|alt=Fifth Courtyard, grounds of the imperial academy| ಐದನೇ ಅಂಗಳ, ಸಾಮ್ರಾಜ್ಯಶಾಹಿ ಅಕಾಡೆಮಿಯ ಮೈದಾನ </gallery> [[ಚಿತ್ರ:Institut_des_Fils_de_lEtat_(Temple_de_la_littérature,_Hanoi)_(4356119550).jpg|thumb|ಇಂಪೀರಿಯಲ್ ಅಕಾಡೆಮಿಯ ರೆಕ್ಟರ್ ಚು ವಾನ್ ಆನ್ ಅವರಿಗೆ ಬಲಿಪೀಠ.]] == ಜನಪ್ರಿಯ ಸಂಸ್ಕೃತಿ == * ಈ ದೇವಾಲಯವು ''ದಿ ಅಮೇಜಿಂಗ್ ರೇಸ್ 22'' ರ 5 ನೇ ಹಂತದಲ್ಲಿ ಕಾಣಿಸಿಕೊಂಡಿತು. b4anp19cnvk62fqre90olvgdeua9266 1376453 1376452 2026-07-08T11:00:05Z Joyce Muriel 87647 1376453 wikitext text/x-wiki {{Infobox religious building | name = ಕನ್ಫ್ಯೂಷಿಯಸ್ ದೇವಾಲಯ | native_name = ವಾನ್ ಮಿಯು | native_name_lang = | image = Hanoi Temple of Literature (cropped).jpg | caption = ಖುಯೆ ವಾನ್ ಕಾಕ್ ಅನ್ನು ಕ್ರಿ.ಶ. 1805ರಲ್ಲಿ ನಿರ್ಮಿಸಲಾಯಿತು. ಇದು ಹನೋಯಿ ನಗರದ ಪ್ರಮುಖ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸಂಕೇತ ಎಂದು ಪರಿಗಣಿಸಲಾಗಿದೆ. | religious_affiliation = [[Confucianism|Ruism]] | location = ನಂ.58, ನ್ಗುಯಾನ್ ಥಾಯ್ ಹಾಕ್ ಸ್ಟ್ರೀಟ್, ವಾನ್ ಮಿಯು ಕ್ವಾಕ್ ಟಾ ಗಿಯಾಮ್|ವಿನ್ ಮಿಯು ಕ್ವಾಕ್ ಟಾ ಗಿಯಾಮ್ ವಾರ್ಡ್, ಹನೋಯಿ | established = 1070; 956 ವರ್ಷಗಳ ಹಿಂದೆ }}  '''ವಾನ್ ಮಿಯು''' ಅನ್ನು ಕನ್ನಡದಲ್ಲಿ '''<nowiki/>'ಸಾಹಿತ್ಯದ ದೇವಾಲಯ'<nowiki/>''' ಎಂದು ಅರ್ಥೈಸಬಹುದು. ಇದು ಉತ್ತರ ವಿಯೆಟ್ನಾಂನ ರಾಜಧಾನಿಯಾದ ಹನೋಯಿಯಲ್ಲಿ ಇರುವ, ಮಹಾನ್ ತತ್ವಜ್ಞಾನಿ '''ಕನ್‌ಫ್ಯೂಷಿಯಸ್''' ಅವರಿಗೆ ಸಮರ್ಪಿತವಾದ ಐತಿಹಾಸಿಕ ದೇವಾಲಯವಾಗಿದೆ. ಈ ದೇವಾಲಯವನ್ನು ಕ್ರಿ.ಶ. 1070ರಲ್ಲಿ ಚಕ್ರವರ್ತಿ ಲೀ ಥಾನ್ ಟಾಂಗ್ ಅವರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ನಂತರ, ಕ್ರಿ.ಶ. 1076ರಿಂದ 1779ರವರೆಗೆ, ಇಲ್ಲಿ ಕ್ವೋಕ್ ತು ಜಿಯಾಮ್ ಎಂಬ ವಿಯೆಟ್ನಾಂನ ಮೊದಲ ರಾಷ್ಟ್ರೀಯ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಿತು. ನಂತರ, ಕ್ರಿ.ಶ. 1803ರಲ್ಲಿ, ನ್ಗುಯೆನ್ ರಾಜವಂಶದ ಹೊಸ ರಾಜಧಾನಿಯಾದ ಹುಯೆ ನಗರಕ್ಕೆ ಈ ವಿಶ್ವವಿದ್ಯಾಲಯವನ್ನು ಸ್ಥಳಾಂತರಿಸಲಾಯಿತು. <templatestyles src="Module:Coordinates/styles.css"></templatestyles>{{Coord|21|1|43|N|105|50|8|E|type:landmark|display=title}} ವಾನ್ ಮಿಯು ವಿಯೆಟ್ನಾಂನಲ್ಲಿರುವ, ಕನ್‌ಫ್ಯೂಷಿಯಸ್, ಮಹಾನ್ ಋಷಿಗಳು ಮತ್ತು ವಿದ್ವಾಂಸರಿಗೆ ಸಮರ್ಪಿತವಾಗಿರುವ ಅನೇಕ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಥಾಂಗ್ ಲಾಂಗ್ ಸಾಮ್ರಾಜ್ಯದ ಕೋಟೆಯ ದಕ್ಷಿಣ ಭಾಗದಲ್ಲಿದೆ. ದೇವಾಲಯದಲ್ಲಿರುವ ವಿವಿಧ ಮಂಟಪಗಳು, ಸಭಾಂಗಣಗಳು, ಪ್ರತಿಮೆಗಳು ಮತ್ತು ವಿದ್ಯಾವಂತರ ಸ್ಮಾರಕ ಶಿಲೆಗಳು, ಹಿಂದೆ ದೈ ವಿಯೆಟ್ ಸಾಮ್ರಾಜ್ಯದ ಕಾಲದಲ್ಲಿ ಪೂಜಾ ವಿಧಿಗಳು, ಶಿಕ್ಷಣ ಚಟುವಟಿಕೆಗಳು ಹಾಗೂ ಅತ್ಯಂತ ಕಠಿಣವಾದ ರಾಜಕೀಯ ಪರೀಕ್ಷೆಗಳು ನಡೆಯುತ್ತಿದ್ದ ಪ್ರಮುಖ ಸ್ಥಳಗಳಾಗಿದ್ದವು. ಈ ದೇವಾಲಯದ ಚಿತ್ರವು 100,000 ವಿಯೆಟ್ನಾಮೀಸ್ ಡಾಂಗ್ ಕರೆನ್ಸಿ ನೋಟಿನ ಹಿಂಭಾಗದಲ್ಲಿ ಮುದ್ರಿತವಾಗಿದೆ. ವಿಯೆಟ್ನಾಂನ ಹೊಸ ವರ್ಷದ ಹಬ್ಬವಾದ ಟೆಟ್ ಆಚರಣೆಗೆ ಮುನ್ನ, ಸುಂದರ ಕೈಬರಹ ಕಲೆಯಲ್ಲಿ ಪರಿಣತಿ ಹೊಂದಿದ ಕ್ಯಾಲಿಗ್ರಾಫರ್‌ಗಳು ದೇವಾಲಯದ ಹೊರಭಾಗದಲ್ಲಿ ಸೇರಿ, ಚು ಹಾನ್ ಲಿಪಿಯಲ್ಲಿ ಶುಭಾಶಯಗಳನ್ನು ಬರೆಯುತ್ತಾರೆ. ಅವರು ರಚಿಸುವ ಈ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ ಅಥವಾ ವಿಶೇಷ ಸಂದರ್ಭಗಳಲ್ಲಿ ಮನೆಗಳ ಅಲಂಕಾರಕ್ಕಾಗಿ ಬಳಸಲಾಗುತ್ತದೆ. == ಇತಿಹಾಸ == [[ಚಿತ್ರ:Van_Mieu_Hanoi_3504185612_088052eb96_t.jpg|left|thumb|ಥಿಯೆನ್ ಕ್ವಾಂಗ್ ("ಸ್ವರ್ಗದ ಬೆಳಕು") ಬಾವಿ, ಇದನ್ನು ಸಾಹಿತ್ಯ ಬಾವಿ ಎಂದೂ ಕರೆಯುತ್ತಾರೆ.]] ವಾನ್ ಮಿಯು ದೇವಾಲಯವನ್ನು ಕ್ರಿ.ಶ. 1070ರಲ್ಲಿ ಸ್ಥಾಪಿಸಿ ಮೊದಲ ಬಾರಿಗೆ ನಿರ್ಮಿಸಲಾಯಿತು. ನಂತರ ಟ್ರಾನ್ ರಾಜವಂಶದ (1225–1400) ಆಳ್ವಿಕೆಯಲ್ಲಿ ಹಾಗೂ ಅದರ ನಂತರ ಬಂದ ವಿವಿಧ ರಾಜವಂಶಗಳ ಕಾಲದಲ್ಲಿಯೂ ಈ ದೇವಾಲಯವನ್ನು ಪುನರ್‌ನಿರ್ಮಿಸಿ ಸಂರಕ್ಷಿಸಲಾಯಿತು. ಸುಮಾರು ಎರಡು ಶತಮಾನಗಳಿಗೂ ಹೆಚ್ಚು ಕಾಲ, ಯುದ್ಧಗಳು ಮತ್ತು ನೈಸರ್ಗಿಕ ವಿಕೋಪಗಳಂತಹ ಅನೇಕ ಸವಾಲುಗಳನ್ನು ಎದುರಿಸಿದ್ದರೂ, ಈ ದೇವಾಲಯವು ವಿವಿಧ ರಾಜವಂಶಗಳ ಪ್ರಾಚೀನ ವಾಸ್ತುಶಿಲ್ಪದ ಶೈಲಿಗಳನ್ನು ಮತ್ತು ಅಮೂಲ್ಯ ಐತಿಹಾಸಿಕ ಸ್ಮಾರಕಗಳನ್ನು ಯಶಸ್ವಿಯಾಗಿ ಸಂರಕ್ಷಿಸಿಕೊಂಡಿದೆ. ಈ ದೇವಾಲಯದ ಪ್ರಮುಖ ಪುನಃಸ್ಥಾಪನೆ 1920, 1954 ಮತ್ತು 2000ನೇ ವರ್ಷಗಳಲ್ಲಿ ಕೈಗೊಳ್ಳಲಾಯಿತು. <ref>{{Cite web |title=The Best Things to do in Hanoi, Vietnam |url=http://goseasia.about.com/od/vietnamstopattractions/a/temple_of_literature_hanoi.htm |url-status=dead |archive-url=https://web.archive.org/web/20161204035812/http://goseasia.about.com/od/vietnamstopattractions/a/temple_of_literature_hanoi.htm |archive-date=2016-12-04 |access-date=2011-04-23}}</ref> [[ಚಿತ್ರ:Hà-nôi_,_Tonkin_,_Indochine_Un_mandarin_militaire_,_un_chef_de_province_et_un_préfet_en_costume_d'_audience_solennelle_au_Van-mieu_(_temple_confucéen_de_la_«_Culture_littéraire_»_).jpg|thumb|1915 ರಲ್ಲಿ ವ್ಯಾನ್ ಮಿಯು ದೇವಾಲಯದಲ್ಲಿ ಗಂಭೀರ ಪ್ರೇಕ್ಷಕರ ವೇಷಭೂಷಣದಲ್ಲಿ ಮಿಲಿಟರಿ ಮ್ಯಾಂಡರಿನ್, ಪ್ರಾಂತೀಯ ಮುಖ್ಯಸ್ಥ ಮತ್ತು ಪ್ರಿಫೆಕ್ಟ್, ''ದಿ ಆರ್ಕೈವ್ಸ್ ಆಫ್ ದಿ ಪ್ಲಾನೆಟ್‌ಗಾಗಿ'' ಲಿಯಾನ್ ಬ್ಯುಸಿ ಅವರಿಂದ ಆಟೋಕ್ರೋಮ್ .]] [[ಚಿತ್ರ:Mandarin4.jpg|thumb|ವಾನ್ ಮಿಯು ದೇವಸ್ಥಾನದಲ್ಲಿ ಸಿವಿಲ್ ಮ್ಯಾಂಡರಿನ್.]] <gallery> ಚಿತ್ರ:Trang_phục_nho_sinh.JPG|alt=Uniforms of students of the imperial academy| ಇಂಪೀರಿಯಲ್ ಅಕಾಡೆಮಿಯ ವಿದ್ಯಾರ್ಥಿಗಳ ಸಮವಸ್ತ್ರಗಳು ಚಿತ್ರ:Orchestre_de_musique_traditionnelle_(Hanoi).jpg|alt=Orchestra performing traditional music in honour of the royal founders and Confucius| ರಾಜಮನೆತನದ ಸ್ಥಾಪಕರು ಮತ್ತು ಕನ್ಫ್ಯೂಷಿಯಸ್ ಗೌರವಾರ್ಥವಾಗಿ ಸಾಂಪ್ರದಾಯಿಕ ಸಂಗೀತವನ್ನು ಪ್ರದರ್ಶಿಸುವ ಆರ್ಕೆಸ್ಟ್ರಾ. ಚಿತ್ರ:Van_Mieu_Hanoi_11400475_d4f3400470_t.jpg|alt=Fourth Courtyard| ನಾಲ್ಕನೇ ಅಂಗಳ ಚಿತ್ರ:Van_Mieu_Hanoi_16.jpg|alt=Fifth Courtyard, grounds of the imperial academy| ಐದನೇ ಅಂಗಳ, ಸಾಮ್ರಾಜ್ಯಶಾಹಿ ಅಕಾಡೆಮಿಯ ಮೈದಾನ </gallery> [[ಚಿತ್ರ:Institut_des_Fils_de_lEtat_(Temple_de_la_littérature,_Hanoi)_(4356119550).jpg|thumb|ಇಂಪೀರಿಯಲ್ ಅಕಾಡೆಮಿಯ ರೆಕ್ಟರ್ ಚು ವಾನ್ ಆನ್ ಅವರಿಗೆ ಬಲಿಪೀಠ.]] == ಜನಪ್ರಿಯ ಸಂಸ್ಕೃತಿ == * ಈ ದೇವಾಲಯವು ''ದಿ ಅಮೇಜಿಂಗ್ ರೇಸ್ 22'' ರ 5 ನೇ ಹಂತದಲ್ಲಿ ಕಾಣಿಸಿಕೊಂಡಿತು. <gallery> ಚಿತ್ರ:Mandarin_in_Van_Mieu1.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ. ಚಿತ್ರ:Mandarin_in_Van_Mieu2.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ. ಚಿತ್ರ:Mandarin_in_Van_Mieu3.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ. ಚಿತ್ರ:Nguyen_mandarin.jpg ಚಿತ್ರ:Mandarin7.jpg|alt=Mandarins in Hanoi| ಹನೋಯ್‌ನಲ್ಲಿ ಮ್ಯಾಂಡರಿನ್‌ಗಳು </gallery> tl7l8fl8ut7wxf97lrewkac9v4t6dbj 1376454 1376453 2026-07-08T11:05:26Z Joyce Muriel 87647 1376454 wikitext text/x-wiki {{Infobox religious building | name = ಕನ್ಫ್ಯೂಷಿಯಸ್ ದೇವಾಲಯ | native_name = ವಾನ್ ಮಿಯು | native_name_lang = | image = Hanoi Temple of Literature (cropped).jpg | caption = ಖುಯೆ ವಾನ್ ಕಾಕ್ ಅನ್ನು ಕ್ರಿ.ಶ. 1805ರಲ್ಲಿ ನಿರ್ಮಿಸಲಾಯಿತು. ಇದು ಹನೋಯಿ ನಗರದ ಪ್ರಮುಖ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸಂಕೇತ ಎಂದು ಪರಿಗಣಿಸಲಾಗಿದೆ. | religious_affiliation = [[Confucianism|Ruism]] | location = ನಂ.58, ನ್ಗುಯಾನ್ ಥಾಯ್ ಹಾಕ್ ಸ್ಟ್ರೀಟ್, ವಾನ್ ಮಿಯು ಕ್ವಾಕ್ ಟಾ ಗಿಯಾಮ್|ವಿನ್ ಮಿಯು ಕ್ವಾಕ್ ಟಾ ಗಿಯಾಮ್ ವಾರ್ಡ್, ಹನೋಯಿ | established = 1070; 956 ವರ್ಷಗಳ ಹಿಂದೆ }}  '''ವಾನ್ ಮಿಯು''' ಅನ್ನು<ref>https://english.hanoi.gov.vn/in/news-events%3Bjsessionid%3D-gvGft%2BOBYSCfUd7aVPOSBdU.undefined?p_p_id=Cms_WAR_Cmsportlet_INSTANCE_OdEiAOXb1f1R&p_p_lifecycle=0&p_p_state=normal&p_p_mode=view&p_p_col_id=column-1&p_p_col_pos=1&p_p_col_count=2&_Cms_WAR_Cmsportlet_INSTANCE_OdEiAOXb1f1R_jspPage=/html/cms/portlet/frontend/view.jsp&p_p_id=OdEiAOXb1f1R&_Cms_WAR_Cmsportlet_INSTANCE_OdEiAOXb1f1R_categoryId=2101&_Cms_WAR_Cmsportlet_INSTANCE_OdEiAOXb1f1R_articleId=33669&_Cms_WAR_Cmsportlet_INSTANCE_OdEiAOXb1f1R_title=special-national-monuments-in-ha-noi-exhibition-opens&_Cms_WAR_Cmsportlet_INSTANCE_OdEiAOXb1f1R_counterOld=21&_Cms_WAR_Cmsportlet_INSTANCE_OdEiAOXb1f1R_command=details</ref> ಕನ್ನಡದಲ್ಲಿ '''<nowiki/>'ಸಾಹಿತ್ಯದ ದೇವಾಲಯ'<nowiki/>''' ಎಂದು ಅರ್ಥೈಸಬಹುದು. ಇದು ಉತ್ತರ ವಿಯೆಟ್ನಾಂನ ರಾಜಧಾನಿಯಾದ ಹನೋಯಿಯಲ್ಲಿ ಇರುವ, ಮಹಾನ್ ತತ್ವಜ್ಞಾನಿ '''ಕನ್‌ಫ್ಯೂಷಿಯಸ್''' ಅವರಿಗೆ ಸಮರ್ಪಿತವಾದ ಐತಿಹಾಸಿಕ ದೇವಾಲಯವಾಗಿದೆ. ಈ ದೇವಾಲಯವನ್ನು ಕ್ರಿ.ಶ. 1070ರಲ್ಲಿ ಚಕ್ರವರ್ತಿ ಲೀ ಥಾನ್ ಟಾಂಗ್ ಅವರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ನಂತರ, ಕ್ರಿ.ಶ. 1076ರಿಂದ 1779ರವರೆಗೆ, ಇಲ್ಲಿ ಕ್ವೋಕ್ ತು ಜಿಯಾಮ್ ಎಂಬ ವಿಯೆಟ್ನಾಂನ ಮೊದಲ ರಾಷ್ಟ್ರೀಯ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಿತು. ತದನಂತರ, ಕ್ರಿ.ಶ. 1803ರಲ್ಲಿ, ನ್ಗುಯೆನ್ ರಾಜವಂಶದ ಹೊಸ ರಾಜಧಾನಿಯಾದ ಹುಯೆ ನಗರಕ್ಕೆ ಈ ವಿಶ್ವವಿದ್ಯಾಲಯವನ್ನು ಸ್ಥಳಾಂತರಿಸಲಾಯಿತು. <templatestyles src="Module:Coordinates/styles.css"></templatestyles>{{Coord|21|1|43|N|105|50|8|E|type:landmark|display=title}} ವಾನ್ ಮಿಯು ವಿಯೆಟ್ನಾಂನಲ್ಲಿರುವ, ಕನ್‌ಫ್ಯೂಷಿಯಸ್, ಮಹಾನ್ ಋಷಿಗಳು ಮತ್ತು ವಿದ್ವಾಂಸರಿಗೆ ಸಮರ್ಪಿತವಾಗಿರುವ ಅನೇಕ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಥಾಂಗ್ ಲಾಂಗ್ ಸಾಮ್ರಾಜ್ಯದ ಕೋಟೆಯ ದಕ್ಷಿಣ ಭಾಗದಲ್ಲಿದೆ. ದೇವಾಲಯದಲ್ಲಿರುವ ವಿವಿಧ ಮಂಟಪಗಳು, ಸಭಾಂಗಣಗಳು, ಪ್ರತಿಮೆಗಳು ಮತ್ತು ವಿದ್ಯಾವಂತರ ಸ್ಮಾರಕ ಶಿಲೆಗಳು, ಹಿಂದೆ ದೈ ವಿಯೆಟ್ ಸಾಮ್ರಾಜ್ಯದ ಕಾಲದಲ್ಲಿ ಪೂಜಾ ವಿಧಿಗಳು, ಶಿಕ್ಷಣ ಚಟುವಟಿಕೆಗಳು ಹಾಗೂ ಅತ್ಯಂತ ಕಠಿಣವಾದ ರಾಜಕೀಯ ಪರೀಕ್ಷೆಗಳು ನಡೆಯುತ್ತಿದ್ದ ಪ್ರಮುಖ ಸ್ಥಳಗಳಾಗಿದ್ದವು. ಈ ದೇವಾಲಯದ ಚಿತ್ರವು 100,000 ವಿಯೆಟ್ನಾಮೀಸ್ ಡಾಂಗ್ ಕರೆನ್ಸಿ ನೋಟಿನ ಹಿಂಭಾಗದಲ್ಲಿ ಮುದ್ರಿತವಾಗಿದೆ. ವಿಯೆಟ್ನಾಂನ ಹೊಸ ವರ್ಷದ ಹಬ್ಬವಾದ ಟೆಟ್ ಆಚರಣೆಗೆ ಮುನ್ನ, ಸುಂದರ ಕೈಬರಹ ಕಲೆಯಲ್ಲಿ ಪರಿಣತಿ ಹೊಂದಿದ ಕ್ಯಾಲಿಗ್ರಾಫರ್‌ಗಳು ದೇವಾಲಯದ ಹೊರಭಾಗದಲ್ಲಿ ಸೇರಿ, ಚು ಹಾನ್ ಲಿಪಿಯಲ್ಲಿ ಶುಭಾಶಯಗಳನ್ನು ಬರೆಯುತ್ತಾರೆ. ಅವರು ರಚಿಸುವ ಈ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ ಅಥವಾ ವಿಶೇಷ ಸಂದರ್ಭಗಳಲ್ಲಿ ಮನೆಗಳ ಅಲಂಕಾರಕ್ಕಾಗಿ ಬಳಸಲಾಗುತ್ತದೆ. == ಇತಿಹಾಸ == [[ಚಿತ್ರ:Van_Mieu_Hanoi_3504185612_088052eb96_t.jpg|left|thumb|ಥಿಯೆನ್ ಕ್ವಾಂಗ್ ("ಸ್ವರ್ಗದ ಬೆಳಕು") ಬಾವಿ, ಇದನ್ನು ಸಾಹಿತ್ಯ ಬಾವಿ ಎಂದೂ ಕರೆಯುತ್ತಾರೆ.]] ವಾನ್ ಮಿಯು ದೇವಾಲಯವನ್ನು ಕ್ರಿ.ಶ. 1070ರಲ್ಲಿ ಸ್ಥಾಪಿಸಿ ಮೊದಲ ಬಾರಿಗೆ ನಿರ್ಮಿಸಲಾಯಿತು. ನಂತರ ಟ್ರಾನ್ ರಾಜವಂಶದ (1225–1400) ಆಳ್ವಿಕೆಯಲ್ಲಿ ಹಾಗೂ ಅದರ ನಂತರ ಬಂದ ವಿವಿಧ ರಾಜವಂಶಗಳ ಕಾಲದಲ್ಲಿಯೂ ಈ ದೇವಾಲಯವನ್ನು ಪುನರ್‌ನಿರ್ಮಿಸಿ ಸಂರಕ್ಷಿಸಲಾಯಿತು. ಸುಮಾರು ಎರಡು ಶತಮಾನಗಳಿಗೂ ಹೆಚ್ಚು ಕಾಲ, ಯುದ್ಧಗಳು ಮತ್ತು ನೈಸರ್ಗಿಕ ವಿಕೋಪಗಳಂತಹ ಅನೇಕ ಸವಾಲುಗಳನ್ನು ಎದುರಿಸಿದ್ದರೂ, ಈ ದೇವಾಲಯವು ವಿವಿಧ ರಾಜವಂಶಗಳ ಪ್ರಾಚೀನ ವಾಸ್ತುಶಿಲ್ಪದ ಶೈಲಿಗಳನ್ನು ಮತ್ತು ಅಮೂಲ್ಯ ಐತಿಹಾಸಿಕ ಸ್ಮಾರಕಗಳನ್ನು ಯಶಸ್ವಿಯಾಗಿ ಸಂರಕ್ಷಿಸಿಕೊಂಡಿದೆ. ಈ ದೇವಾಲಯದ ಪ್ರಮುಖ ಪುನಃಸ್ಥಾಪನೆ 1920, 1954 ಮತ್ತು 2000ನೇ ವರ್ಷಗಳಲ್ಲಿ ಕೈಗೊಳ್ಳಲಾಯಿತು. <ref>{{Cite web |title=The Best Things to do in Hanoi, Vietnam |url=http://goseasia.about.com/od/vietnamstopattractions/a/temple_of_literature_hanoi.htm |url-status=dead |archive-url=https://web.archive.org/web/20161204035812/http://goseasia.about.com/od/vietnamstopattractions/a/temple_of_literature_hanoi.htm |archive-date=2016-12-04 |access-date=2011-04-23}}</ref> [[ಚಿತ್ರ:Hà-nôi_,_Tonkin_,_Indochine_Un_mandarin_militaire_,_un_chef_de_province_et_un_préfet_en_costume_d'_audience_solennelle_au_Van-mieu_(_temple_confucéen_de_la_«_Culture_littéraire_»_).jpg|thumb|1915 ರಲ್ಲಿ ವ್ಯಾನ್ ಮಿಯು ದೇವಾಲಯದಲ್ಲಿ ಗಂಭೀರ ಪ್ರೇಕ್ಷಕರ ವೇಷಭೂಷಣದಲ್ಲಿ ಮಿಲಿಟರಿ ಮ್ಯಾಂಡರಿನ್, ಪ್ರಾಂತೀಯ ಮುಖ್ಯಸ್ಥ ಮತ್ತು ಪ್ರಿಫೆಕ್ಟ್, ''ದಿ ಆರ್ಕೈವ್ಸ್ ಆಫ್ ದಿ ಪ್ಲಾನೆಟ್‌ಗಾಗಿ'' ಲಿಯಾನ್ ಬ್ಯುಸಿ ಅವರಿಂದ ಆಟೋಕ್ರೋಮ್ .]] [[ಚಿತ್ರ:Mandarin4.jpg|thumb|ವಾನ್ ಮಿಯು ದೇವಸ್ಥಾನದಲ್ಲಿ ಸಿವಿಲ್ ಮ್ಯಾಂಡರಿನ್.]] <gallery> ಚಿತ್ರ:Trang_phục_nho_sinh.JPG|alt=Uniforms of students of the imperial academy| ಇಂಪೀರಿಯಲ್ ಅಕಾಡೆಮಿಯ ವಿದ್ಯಾರ್ಥಿಗಳ ಸಮವಸ್ತ್ರಗಳು ಚಿತ್ರ:Orchestre_de_musique_traditionnelle_(Hanoi).jpg|alt=Orchestra performing traditional music in honour of the royal founders and Confucius| ರಾಜಮನೆತನದ ಸ್ಥಾಪಕರು ಮತ್ತು ಕನ್ಫ್ಯೂಷಿಯಸ್ ಗೌರವಾರ್ಥವಾಗಿ ಸಾಂಪ್ರದಾಯಿಕ ಸಂಗೀತವನ್ನು ಪ್ರದರ್ಶಿಸುವ ಆರ್ಕೆಸ್ಟ್ರಾ. ಚಿತ್ರ:Van_Mieu_Hanoi_11400475_d4f3400470_t.jpg|alt=Fourth Courtyard| ನಾಲ್ಕನೇ ಅಂಗಳ ಚಿತ್ರ:Van_Mieu_Hanoi_16.jpg|alt=Fifth Courtyard, grounds of the imperial academy| ಐದನೇ ಅಂಗಳ, ಸಾಮ್ರಾಜ್ಯಶಾಹಿ ಅಕಾಡೆಮಿಯ ಮೈದಾನ </gallery> [[ಚಿತ್ರ:Institut_des_Fils_de_lEtat_(Temple_de_la_littérature,_Hanoi)_(4356119550).jpg|thumb|ಇಂಪೀರಿಯಲ್ ಅಕಾಡೆಮಿಯ ರೆಕ್ಟರ್ ಚು ವಾನ್ ಆನ್ ಅವರಿಗೆ ಬಲಿಪೀಠ.]] == ಜನಪ್ರಿಯ ಸಂಸ್ಕೃತಿ == * ಈ ದೇವಾಲಯವು ''ದಿ ಅಮೇಜಿಂಗ್ ರೇಸ್ 22'' ರ 5 ನೇ ಹಂತದಲ್ಲಿ ಕಾಣಿಸಿಕೊಂಡಿತು. <gallery> ಚಿತ್ರ:Mandarin_in_Van_Mieu1.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ. ಚಿತ್ರ:Mandarin_in_Van_Mieu2.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ. ಚಿತ್ರ:Mandarin_in_Van_Mieu3.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ. ಚಿತ್ರ:Nguyen_mandarin.jpg ಚಿತ್ರ:Mandarin7.jpg|alt=Mandarins in Hanoi| ಹನೋಯ್‌ನಲ್ಲಿ ಮ್ಯಾಂಡರಿನ್‌ಗಳು </gallery> gjl9vdha6nce0goewhvu41kejvmacc4 1376455 1376454 2026-07-08T11:11:43Z Joyce Muriel 87647 /* ಇತಿಹಾಸ */ 1376455 wikitext text/x-wiki {{Infobox religious building | name = ಕನ್ಫ್ಯೂಷಿಯಸ್ ದೇವಾಲಯ | native_name = ವಾನ್ ಮಿಯು | native_name_lang = | image = Hanoi Temple of Literature (cropped).jpg | caption = ಖುಯೆ ವಾನ್ ಕಾಕ್ ಅನ್ನು ಕ್ರಿ.ಶ. 1805ರಲ್ಲಿ ನಿರ್ಮಿಸಲಾಯಿತು. ಇದು ಹನೋಯಿ ನಗರದ ಪ್ರಮುಖ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸಂಕೇತ ಎಂದು ಪರಿಗಣಿಸಲಾಗಿದೆ. | religious_affiliation = [[Confucianism|Ruism]] | location = ನಂ.58, ನ್ಗುಯಾನ್ ಥಾಯ್ ಹಾಕ್ ಸ್ಟ್ರೀಟ್, ವಾನ್ ಮಿಯು ಕ್ವಾಕ್ ಟಾ ಗಿಯಾಮ್|ವಿನ್ ಮಿಯು ಕ್ವಾಕ್ ಟಾ ಗಿಯಾಮ್ ವಾರ್ಡ್, ಹನೋಯಿ | established = 1070; 956 ವರ್ಷಗಳ ಹಿಂದೆ }}  '''ವಾನ್ ಮಿಯು''' ಅನ್ನು<ref>https://english.hanoi.gov.vn/in/news-events%3Bjsessionid%3D-gvGft%2BOBYSCfUd7aVPOSBdU.undefined?p_p_id=Cms_WAR_Cmsportlet_INSTANCE_OdEiAOXb1f1R&p_p_lifecycle=0&p_p_state=normal&p_p_mode=view&p_p_col_id=column-1&p_p_col_pos=1&p_p_col_count=2&_Cms_WAR_Cmsportlet_INSTANCE_OdEiAOXb1f1R_jspPage=/html/cms/portlet/frontend/view.jsp&p_p_id=OdEiAOXb1f1R&_Cms_WAR_Cmsportlet_INSTANCE_OdEiAOXb1f1R_categoryId=2101&_Cms_WAR_Cmsportlet_INSTANCE_OdEiAOXb1f1R_articleId=33669&_Cms_WAR_Cmsportlet_INSTANCE_OdEiAOXb1f1R_title=special-national-monuments-in-ha-noi-exhibition-opens&_Cms_WAR_Cmsportlet_INSTANCE_OdEiAOXb1f1R_counterOld=21&_Cms_WAR_Cmsportlet_INSTANCE_OdEiAOXb1f1R_command=details</ref> ಕನ್ನಡದಲ್ಲಿ '''<nowiki/>'ಸಾಹಿತ್ಯದ ದೇವಾಲಯ'<nowiki/>''' ಎಂದು ಅರ್ಥೈಸಬಹುದು. ಇದು ಉತ್ತರ ವಿಯೆಟ್ನಾಂನ ರಾಜಧಾನಿಯಾದ ಹನೋಯಿಯಲ್ಲಿ ಇರುವ, ಮಹಾನ್ ತತ್ವಜ್ಞಾನಿ '''ಕನ್‌ಫ್ಯೂಷಿಯಸ್''' ಅವರಿಗೆ ಸಮರ್ಪಿತವಾದ ಐತಿಹಾಸಿಕ ದೇವಾಲಯವಾಗಿದೆ. ಈ ದೇವಾಲಯವನ್ನು ಕ್ರಿ.ಶ. 1070ರಲ್ಲಿ ಚಕ್ರವರ್ತಿ ಲೀ ಥಾನ್ ಟಾಂಗ್ ಅವರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ನಂತರ, ಕ್ರಿ.ಶ. 1076ರಿಂದ 1779ರವರೆಗೆ, ಇಲ್ಲಿ ಕ್ವೋಕ್ ತು ಜಿಯಾಮ್ ಎಂಬ ವಿಯೆಟ್ನಾಂನ ಮೊದಲ ರಾಷ್ಟ್ರೀಯ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಿತು. ತದನಂತರ, ಕ್ರಿ.ಶ. 1803ರಲ್ಲಿ, ನ್ಗುಯೆನ್ ರಾಜವಂಶದ ಹೊಸ ರಾಜಧಾನಿಯಾದ ಹುಯೆ ನಗರಕ್ಕೆ ಈ ವಿಶ್ವವಿದ್ಯಾಲಯವನ್ನು ಸ್ಥಳಾಂತರಿಸಲಾಯಿತು. <templatestyles src="Module:Coordinates/styles.css"></templatestyles>{{Coord|21|1|43|N|105|50|8|E|type:landmark|display=title}} ವಾನ್ ಮಿಯು ವಿಯೆಟ್ನಾಂನಲ್ಲಿರುವ, ಕನ್‌ಫ್ಯೂಷಿಯಸ್, ಮಹಾನ್ ಋಷಿಗಳು ಮತ್ತು ವಿದ್ವಾಂಸರಿಗೆ ಸಮರ್ಪಿತವಾಗಿರುವ ಅನೇಕ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಥಾಂಗ್ ಲಾಂಗ್ ಸಾಮ್ರಾಜ್ಯದ ಕೋಟೆಯ ದಕ್ಷಿಣ ಭಾಗದಲ್ಲಿದೆ. ದೇವಾಲಯದಲ್ಲಿರುವ ವಿವಿಧ ಮಂಟಪಗಳು, ಸಭಾಂಗಣಗಳು, ಪ್ರತಿಮೆಗಳು ಮತ್ತು ವಿದ್ಯಾವಂತರ ಸ್ಮಾರಕ ಶಿಲೆಗಳು, ಹಿಂದೆ ದೈ ವಿಯೆಟ್ ಸಾಮ್ರಾಜ್ಯದ ಕಾಲದಲ್ಲಿ ಪೂಜಾ ವಿಧಿಗಳು, ಶಿಕ್ಷಣ ಚಟುವಟಿಕೆಗಳು ಹಾಗೂ ಅತ್ಯಂತ ಕಠಿಣವಾದ ರಾಜಕೀಯ ಪರೀಕ್ಷೆಗಳು ನಡೆಯುತ್ತಿದ್ದ ಪ್ರಮುಖ ಸ್ಥಳಗಳಾಗಿದ್ದವು. ಈ ದೇವಾಲಯದ ಚಿತ್ರವು 100,000 ವಿಯೆಟ್ನಾಮೀಸ್ ಡಾಂಗ್ ಕರೆನ್ಸಿ ನೋಟಿನ ಹಿಂಭಾಗದಲ್ಲಿ ಮುದ್ರಿತವಾಗಿದೆ. ವಿಯೆಟ್ನಾಂನ ಹೊಸ ವರ್ಷದ ಹಬ್ಬವಾದ ಟೆಟ್ ಆಚರಣೆಗೆ ಮುನ್ನ, ಸುಂದರ ಕೈಬರಹ ಕಲೆಯಲ್ಲಿ ಪರಿಣತಿ ಹೊಂದಿದ ಕ್ಯಾಲಿಗ್ರಾಫರ್‌ಗಳು ದೇವಾಲಯದ ಹೊರಭಾಗದಲ್ಲಿ ಸೇರಿ, ಚು ಹಾನ್ ಲಿಪಿಯಲ್ಲಿ ಶುಭಾಶಯಗಳನ್ನು ಬರೆಯುತ್ತಾರೆ. ಅವರು ರಚಿಸುವ ಈ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ ಅಥವಾ ವಿಶೇಷ ಸಂದರ್ಭಗಳಲ್ಲಿ ಮನೆಗಳ ಅಲಂಕಾರಕ್ಕಾಗಿ ಬಳಸಲಾಗುತ್ತದೆ. == ಇತಿಹಾಸ == [[ಚಿತ್ರ:Van_Mieu_Hanoi_3504185612_088052eb96_t.jpg|left|thumb|ಥಿಯೆನ್ ಕ್ವಾಂಗ್ ("ಸ್ವರ್ಗದ ಬೆಳಕು") ಬಾವಿ, ಇದನ್ನು ಸಾಹಿತ್ಯ ಬಾವಿ ಎಂದೂ ಕರೆಯುತ್ತಾರೆ.]] ವಾನ್ ಮಿಯು ದೇವಾಲಯವನ್ನು ಕ್ರಿ.ಶ. 1070ರಲ್ಲಿ ಸ್ಥಾಪಿಸಿ ಮೊದಲ ಬಾರಿಗೆ ನಿರ್ಮಿಸಲಾಯಿತು. ನಂತರ ಟ್ರಾನ್ ರಾಜವಂಶದ (1225–1400) ಆಳ್ವಿಕೆಯಲ್ಲಿ ಹಾಗೂ ಅದರ ನಂತರ ಬಂದ ವಿವಿಧ ರಾಜವಂಶಗಳ ಕಾಲದಲ್ಲಿಯೂ ಈ ದೇವಾಲಯವನ್ನು ಪುನರ್‌ನಿರ್ಮಿಸಿ ಸಂರಕ್ಷಿಸಲಾಯಿತು. ಸುಮಾರು ಎರಡು ಶತಮಾನಗಳಿಗೂ ಹೆಚ್ಚು ಕಾಲ, ಯುದ್ಧಗಳು ಮತ್ತು ನೈಸರ್ಗಿಕ ವಿಕೋಪಗಳಂತಹ ಅನೇಕ ಸವಾಲುಗಳನ್ನು ಎದುರಿಸಿದ್ದರೂ, ಈ ದೇವಾಲಯವು ವಿವಿಧ ರಾಜವಂಶಗಳ ಪ್ರಾಚೀನ ವಾಸ್ತುಶಿಲ್ಪದ ಶೈಲಿಗಳನ್ನು ಮತ್ತು ಅಮೂಲ್ಯ ಐತಿಹಾಸಿಕ ಸ್ಮಾರಕಗಳನ್ನು ಯಶಸ್ವಿಯಾಗಿ ಸಂರಕ್ಷಿಸಿಕೊಂಡಿದೆ. ಈ ದೇವಾಲಯದ ಪ್ರಮುಖ ಪುನಃಸ್ಥಾಪನೆ 1920, 1954 ಮತ್ತು 2000ನೇ ವರ್ಷಗಳಲ್ಲಿ ಕೈಗೊಳ್ಳಲಾಯಿತು. <ref>{{Cite web |title=The Best Things to do in Hanoi, Vietnam |url=http://goseasia.about.com/od/vietnamstopattractions/a/temple_of_literature_hanoi.htm |url-status=dead |archive-url=https://web.archive.org/web/20161204035812/http://goseasia.about.com/od/vietnamstopattractions/a/temple_of_literature_hanoi.htm |archive-date=2016-12-04 |access-date=2011-04-23}}</ref> ಕ್ರಿ.ಶ. 1070ರಲ್ಲಿ, ಥನ್ ವು ಯುಗದ ಎರಡನೇ ವರ್ಷವಾದ ಕಾನ್ಹ್ ತುಯಾತ್ ವರ್ಷದ ಶರತ್ಕಾಲದ ಎಂಟನೇ ಚಾಂದ್ರ ಮಾಸದಲ್ಲಿ, ರಾಜ ಲೀ ಥಾನ್ ಟಾಂಗ್ ಅವರ ಆಳ್ವಿಕೆಯ ಸಮಯದಲ್ಲಿ ವಾನ್ ಮಿಯು ದೇವಾಲಯವನ್ನು ನಿರ್ಮಿಸಲಾಯಿತು. ದೇವಾಲಯದಲ್ಲಿ ಕನ್‌ಫ್ಯೂಷಿಯಸ್ ಅವರ ಪ್ರತಿಮೆಯ ಜೊತೆಗೆ ಅವರ ನಾಲ್ವರು ಪ್ರಮುಖ ಶಿಷ್ಯರಾದ ಯಾನ್ ಹೂಯಿ, ಜೆಂಗ್‌ಜಿ, ಜಿಸಿ ಮತ್ತು ಮೆನ್ಷಿಯಸ್ ಅವರ ಪ್ರತಿಮೆಗಳನ್ನು ಕೆತ್ತಲಾಯಿತು. ಜೊತೆಗೆ ಡ್ಯೂಕ್ ಆಫ್ ಝೌ ಅವರ ಪ್ರತಿಮೆಯನ್ನೂ ನಿರ್ಮಿಸಲಾಯಿತು. ಇದಲ್ಲದೆ, ಇನ್ನೂ 72 ಮಂದಿ ಕನ್ಫ್ಯೂಷಿಯನ್ ಪಂಡಿತರ ಚಿತ್ರಗಳನ್ನು ಬಿಡಿಸಲಾಯಿತು. ಈ ಮಹನೀಯರ ಗೌರವಾರ್ಥವಾಗಿ ವರ್ಷದ ನಾಲ್ಕು ಋತುಗಳಲ್ಲಿಯೂ ವಿಶೇಷ ಪೂಜಾ ಸಮಾರಂಭಗಳನ್ನು ನಡೆಸಲಾಗುತ್ತಿತ್ತು. ಅಲ್ಲದೆ, ರಾಜಕುಮಾರರು (Crown Princes) ಇದೇ ಸ್ಥಳದಲ್ಲಿ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದರು. [[ಚಿತ್ರ:Hà-nôi_,_Tonkin_,_Indochine_Un_mandarin_militaire_,_un_chef_de_province_et_un_préfet_en_costume_d'_audience_solennelle_au_Van-mieu_(_temple_confucéen_de_la_«_Culture_littéraire_»_).jpg|thumb|1915 ರಲ್ಲಿ ವ್ಯಾನ್ ಮಿಯು ದೇವಾಲಯದಲ್ಲಿ ಗಂಭೀರ ಪ್ರೇಕ್ಷಕರ ವೇಷಭೂಷಣದಲ್ಲಿ ಮಿಲಿಟರಿ ಮ್ಯಾಂಡರಿನ್, ಪ್ರಾಂತೀಯ ಮುಖ್ಯಸ್ಥ ಮತ್ತು ಪ್ರಿಫೆಕ್ಟ್, ''ದಿ ಆರ್ಕೈವ್ಸ್ ಆಫ್ ದಿ ಪ್ಲಾನೆಟ್‌ಗಾಗಿ'' ಲಿಯಾನ್ ಬ್ಯುಸಿ ಅವರಿಂದ ಆಟೋಕ್ರೋಮ್ .]] [[ಚಿತ್ರ:Mandarin4.jpg|thumb|ವಾನ್ ಮಿಯು ದೇವಸ್ಥಾನದಲ್ಲಿ ಸಿವಿಲ್ ಮ್ಯಾಂಡರಿನ್.]] <gallery> ಚಿತ್ರ:Trang_phục_nho_sinh.JPG|alt=Uniforms of students of the imperial academy| ಇಂಪೀರಿಯಲ್ ಅಕಾಡೆಮಿಯ ವಿದ್ಯಾರ್ಥಿಗಳ ಸಮವಸ್ತ್ರಗಳು ಚಿತ್ರ:Orchestre_de_musique_traditionnelle_(Hanoi).jpg|alt=Orchestra performing traditional music in honour of the royal founders and Confucius| ರಾಜಮನೆತನದ ಸ್ಥಾಪಕರು ಮತ್ತು ಕನ್ಫ್ಯೂಷಿಯಸ್ ಗೌರವಾರ್ಥವಾಗಿ ಸಾಂಪ್ರದಾಯಿಕ ಸಂಗೀತವನ್ನು ಪ್ರದರ್ಶಿಸುವ ಆರ್ಕೆಸ್ಟ್ರಾ. ಚಿತ್ರ:Van_Mieu_Hanoi_11400475_d4f3400470_t.jpg|alt=Fourth Courtyard| ನಾಲ್ಕನೇ ಅಂಗಳ ಚಿತ್ರ:Van_Mieu_Hanoi_16.jpg|alt=Fifth Courtyard, grounds of the imperial academy| ಐದನೇ ಅಂಗಳ, ಸಾಮ್ರಾಜ್ಯಶಾಹಿ ಅಕಾಡೆಮಿಯ ಮೈದಾನ </gallery> [[ಚಿತ್ರ:Institut_des_Fils_de_lEtat_(Temple_de_la_littérature,_Hanoi)_(4356119550).jpg|thumb|ಇಂಪೀರಿಯಲ್ ಅಕಾಡೆಮಿಯ ರೆಕ್ಟರ್ ಚು ವಾನ್ ಆನ್ ಅವರಿಗೆ ಬಲಿಪೀಠ.]] == ಜನಪ್ರಿಯ ಸಂಸ್ಕೃತಿ == * ಈ ದೇವಾಲಯವು ''ದಿ ಅಮೇಜಿಂಗ್ ರೇಸ್ 22'' ರ 5 ನೇ ಹಂತದಲ್ಲಿ ಕಾಣಿಸಿಕೊಂಡಿತು. <gallery> ಚಿತ್ರ:Mandarin_in_Van_Mieu1.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ. ಚಿತ್ರ:Mandarin_in_Van_Mieu2.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ. ಚಿತ್ರ:Mandarin_in_Van_Mieu3.jpg|alt=Mandarin at Văn Miếu, performing a ritual.| Văn Miếu ನಲ್ಲಿ ಮ್ಯಾಂಡರಿನ್, ಒಂದು ಆಚರಣೆಯನ್ನು ನಿರ್ವಹಿಸುತ್ತಿದ್ದಾರೆ. ಚಿತ್ರ:Nguyen_mandarin.jpg ಚಿತ್ರ:Mandarin7.jpg|alt=Mandarins in Hanoi| ಹನೋಯ್‌ನಲ್ಲಿ ಮ್ಯಾಂಡರಿನ್‌ಗಳು </gallery> 6t66n77jhi5oc33smk9mb0hiaaoffph