ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.1
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಕರ್ತೃ:ನಿರಂಜನ
102
8707
317251
279518
2026-05-05T14:10:39Z
A826
6806
/* ಕಥಾ ಸಂಕಲನಗಳು */
317251
wikitext
text/x-wiki
{{author
| firstname = ನಿರಂಜನ
| lastname =
| last_initial = ನ
| nickname = ನಿರಂಜನ
| invert_names = yes
| description = ನಿರಂಜನ (೧೯೨೪-೧೯೯೨) ಒಬ್ಬ ಖ್ಯಾತ ಬರಹಗಾರ. ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ನಿಜ ನಾಮಧೇಯ ಕುಳಕುಂದ ಶಿವರಾಯ. ಇವರು ೨೦ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ ಮಾರ್ಕ್ಸ , ವ್ಲಾಡಿಮಿರ್ ಲೆನಿನ್ ರ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ಐದು ದಶಕಗಳ ಕಾಲ ಸಮೃದ್ಧವಾದ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದರು. ಇವರ ಬರವಣಿಗೆ ಕೃತಿ, ಕಾದಂಬರಿ, ಸಣ್ಣ ಕಥೆಗಳು, ನಾಟಕಗಳು, ಜೀವನ ಕಥನಗಳು, ರಾಜಕೀಯ ವ್ಯಾಖ್ಯಾನಗಳು ಮತ್ತು ಭಾಷಾಂತರಗಳನ್ನು ಒಳಗೊಂಡಿವೆ. ಅವರು ಕನ್ನಡ ವಾರ್ತಾಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ನಿಯತ ಅಂಕಣಕಾರರಾಗಿದ್ದರು. ಅವರ ಸಾಧನೆಯಲ್ಲಿ ಯುವಕರಿಗಾಗಿ ೭ ಸಂಪುಟಗಳ ಜ್ಞಾನ ಗಂಗೋತ್ರಿ ಮತ್ತು ೨೫ ಸಂಪುಟಗಳ ಪ್ರಪಂಚದ ಮಹತ್ತರವಾದ ಕಥೆಗಳ ಸಂಕಲನಗಳು ಸೇರಿವೆ.
}}
==ಕೃತಿಗಳು==
===ಕಾದಂಬರಿಗಳು===
{| class="wikitable sortable"
|-
! ಕ್ರ.ಸಂ !! ಶೀರ್ಷಿಕೆ !! ಪ್ರಕಟನೆ ವರ್ಷ!! ಒಟ್ಟು ಪುಟಗಳು !! ಟೈಪಾದ ಪುಟಗಳು !! ಪರಿಶೀಲಿಸಲಾಗಿರುವ ಪುಟ !! ಪ್ರಕಟಿಸಲಾಗಿರುವ ಪುಟಗಳು !! ಓದಲು
|-
| ೧ || [[ಪರಿವಿಡಿ:Vimoochane.pdf| ವಿಮೋಚನೆ ]] || ೧೯೫೩||೩೫೫ || ೩೫೫ || ೩೫೫ || ೩೫೫ || [[ವಿಮೋಚನೆ]]
|-
| ೨ || [[ಪರಿವಿಡಿ:Banashankari.pdf | ಬನಶಂಕರಿ]] ||೧೯೫೪ || || || || ||
|-
|೩ || ಸೌಭಾಗ್ಯ || ೧೯೫೪|| || || || ||
|-
| ೪ || [[ಪರಿವಿಡಿ:Abhaya.pdf|ಅಭಯ ]] || ೧೯೫೪||೩೨೬ || ೨೫೭ || ೯೦ || ೩ ||
|-
| ೫ || [[ಪರಿವಿಡಿ:Rangammana Vathara.pdf|ರಂಗಮ್ಮನ ವಠಾರ ]] || ೧೯೫೪||೨೦೯|| ೨೦೭ || ೨ || ೦ ||
|-
| ೬ || [[ಪರಿವಿಡಿ:Duurada_Nakshhatra.pdf|ದೂರದ ನಕ್ಷತ್ರ ]]|| ೧೯೫೪ || ೧೭೫ || ೧೭೫ || ೧೭೫ || ೧೭೫ || [[ದೂರದ ನಕ್ಷತ್ರ]]
|-
|೭ || [[ಪರಿವಿಡಿ:ನವೋದಯ.pdf|ನವೋದಯ]] || ೧೯೫೬ || ೨೦೨ || ೨೦೨ || ೨೦೨ || ೨೦೨ || [[ನವೋದಯ]]
|-
|೮ || [[ಪರಿವಿಡಿ:ಪಾಲಿಗೆ ಬಂದ ಪಂಚಾಮೃತ.pdf|ಪಾಲಿಗೆ ಬಂದ ಪಂಚಾಮೃತ]] ||೧೯೫೫ || || || || ||
|-
| ೯ || [[ಪರಿವಿಡಿ:Ekaan%27gini.pdf|ಏಕಾಂಗಿನಿ ]] || ೧೯೫೫||೨೨೮ || ೭೧ || ೧೩ || ೦ ||
|-
|೧೦ ||[[ಪರಿವಿಡಿ:Chirasmarane-Niranjana.pdf|ಚಿರಸ್ಮರಣೆ]] || ೧೯೫೫|| || || || ||
|-
|೧೧ || ಕೊನೇ ನಮಸ್ಕಾರ || ೧೯೫೫ || || || || ||
|-
|೧೨ || [[ಪರಿವಿಡಿ:ದೀಕ್ಷೆ.pdf|ದೀಕ್ಷೆ]] ||೧೯೫೬ || || || || ||
|-
| ೧೩ || [[ಪರಿವಿಡಿ:Kalyaand-asvaami.pdf|ಕಲ್ಯಾಣಸ್ವಾಮಿ ]] || ೧೯೫೬||೨೫೧ || ೧೦೦ || ೧ || ೦ ||
|-
| ೧೪ || ಮಿಣುಕುಹುಳ || ೧೯೫೬ || || || || ||
|-
|೧೫ || ವಿಲಾಸಿನಿ || ೧೯೫೬ || || || || ||
|-
|೧೬ || ಅಂಜನ ||೧೯೫೭ || || || || ||
|-
|೧೭ || [[ ಪರಿವಿಡಿ:VISHAALAAKSHI - Niranjana.pdf|ವಿಶಾಲಾಕ್ಷಿ ]] || ೧೯೫೮ || || || ||
|-
|೧೮ || ಹೆಣ್ಣಾಗಿ ಕಾಡಿತ್ತು ಮಾಯೆ || ೧೯೬೨|| || || || ||
|-
|೧೯ || ಬಂಗಾರದ ಜಿಂಕೆ || ೧೯೬೩ || || || || ||
|-
|೨೦ || ನಂದಗೋಕುಲ || ೧೯೬೪ || || || ||
|-
|೨೧ || [[ಪರಿವಿಡಿ:SWAAMI APARAMPAARA.pdf|ಸ್ವಾಮಿ ಅಪರಂಪಾರ]] || ೧೯೬೭ |||| || || ||
|-
|೨೨ || [[ಪರಿವಿಡಿ:NOVU.pdf|ನೋವು (ನೂರು ಜುಟ್ಟು ಮೂರು ಜಡೆ) ]] || ೧೯೬೫ || || || ||
|-
|೨೩ || ಸ್ಮರಣೆಯೊಂದೇ ಸಾಲದೇ ||೧೯೭೧ || || || || ||
|-
|೨೪ || [[ಪರಿವಿಡಿ:Mrutyunjaya.pdf|ಮೃತ್ಯುಂಜಯ]] || ೧೯೭೬ || || || ||
|-
|೨೫ || [[ಪರಿವಿಡಿ:ಮಿಂಚು.pdf|ಮಿಂಚು]] || ೧೯೮೭ || || || ||
|-
|<s>೨೭</s> || <s>ತೊಟ್ಟಿಲು ತೂಗದ ಕೈ</s> || || || || || ||
|-
|}
===ಕಥಾ ಸಂಕಲನಗಳು===
{| class="wikitable"
|-
! ಕ್ರ.ಸಂ !! ಶೀರ್ಷಿಕೆ !! ಪ್ರಕಟಣೆಯ ವರ್ಷ !!ಒಟ್ಟು ಪುಟಗಳು !! ಟೈಪಾದ ಪುಟಗಳು !! ಪರಿಶೀಲಿಸಲಾಗಿರುವ ಪುಟ !! ಪ್ರಕಟಿಸಲಾಗಿರುವ ಪುಟಗಳು !! ಓದಲು
|-
| ೧ || ಐಎನ್ಏ! || ೧೯೪೫ || || || || ||
|-
| ೨ || ರಕ್ತ ಸರೋವರ || ೧೯೪೭ || || || || ||
|-
| ೩ || ಸಂಧಿಕಾಲ || ೧೯೪೭ || || || || ||
|-
| ೪ || [[ಪರಿವಿಡಿ:ಅನ್ನಪೂರ್ಣಾ.pdf|ಅನ್ನಪೂರ್ಣಾ]] || ೧೯೫೨ ||೮೫ || ೮೫ || ೮೫ || ೮೫ || [[ಅನ್ನಪೂರ್ಣಾ]]
|-
| ೫ || ಕೊನೆಯ ಗಿರಾಕಿ || ೧೯೫೩|| || || || ||
|-
| ೬ || ವಾರದ ಹುಡುಗ || ೧೯೫೭ || || || || ||
|-
| ೭|| ಕಾತ್ಯಾಯಿನಿ || ೧೯೫೭ || || || || ||
|-
| ೮ || ಒಂಟಿ ನಕ್ಷತ್ರ ನಕ್ಕಿತು || ೧೯೬೦ || || || || ||
|-
| ೯ || ಯಾವ ಜನ್ಮದ ಶಾಪ? ||೧೯೬೪ || || || || ||
|-
| ೧೦ || [[ಪರಿವಿಡಿ:ನಾಸ್ತಿಕ_ಕೊಟ್ಟ_ದೇವರು.pdf|ನಾಸ್ತಿಕ ಕೊಟ್ಟ ದೇವರು]] ||೧೯೬೫ || ೧೮೦||೧೮೦ || ೧೮೦ || ೧೮೦ || [[ನಾಸ್ತಿಕ ಕೊಟ್ಟ ದೇವರು]]
|-
| ೧೧ || [[ಪರಿವಿಡಿ:KELAVU SANNA KATHEGALU.pdf|ಕೆಲವು ಸಣ್ಣ ಕಥೆಗಳು]] ||೧೯೮೬ || ೧೨೦|| ೫೫ || ೫೧ || ೦ ||
|}
===ನಾಟಕಗಳು===
{| class="wikitable"
|-
! ಕ್ರ.ಸಂ !! ಶೀರ್ಷಿಕೆ !! ಪ್ರಕಟಣೆಯ ವರ್ಷ!!ಒಟ್ಟು ಪುಟಗಳು !! ಟೈಪಾದ ಪುಟಗಳು !! ಪರಿಶೀಲಿಸಲಾಗಿರುವ ಪುಟ !! ಪ್ರಕಟಿಸಲಾಗಿರುವ ಪುಟಗಳು !! ಓದಲು
|-
|೧||ಸಂಗಮ ಸ್ನಾನ || ೧೯೬೧ || || || || ||
|-
|೨||[[ಪರಿವಿಡಿ:AAHVANA.pdf|ಆಹ್ವಾನ]] || ೧೯೬೩ || || || || ||
|-
|೩||ಸಮ್ರಾಜ್ಞಿ || ೧೯೬೧ || || || || ||
|-
|೪||[[ಪರಿವಿಡಿ:Naavu manushyare - Niranjana.pdf|ನಾವೂ ಮನುಷ್ಯರು!]] || ೧೯೬೧ || ೫೫ || ೫೫ || ೫೫||೧೬ ||[[ ನಾವೂ ಮನುಷ್ಯರು!]]
|-
|}
===ಪ್ರಬಂಧಗಳು===
{| class="wikitable"
|-
! ಕ್ರ.ಸಂ !! ಶೀರ್ಷಿಕೆ !! ಪ್ರಕಟಣೆಯ ವರ್ಷ!!ಒಟ್ಟು ಪುಟಗಳು !! ಟೈಪಾದ ಪುಟಗಳು !! ಪರಿಶೀಲಿಸಲಾಗಿರುವ ಪುಟ !! ಪ್ರಕಟಿಸಲಾಗಿರುವ ಪುಟಗಳು !! ಓದಲು
|-
|೧||ಬುದ್ಧಿ ,ಭಾವ, ಬದುಕು || ೧೯೮೪ || || || || ||
|}
===ಸಂದರ್ಶನಗಳು===
{| class="wikitable"
|-
! ಕ್ರ.ಸಂ !! ಶೀರ್ಷಿಕೆ !! ಪ್ರಕಟಣೆಯ ವರ್ಷ!!ಒಟ್ಟು ಪುಟಗಳು !! ಟೈಪಾದ ಪುಟಗಳು !! ಪರಿಶೀಲಿಸಲಾಗಿರುವ ಪುಟ !! ಪ್ರಕಟಿಸಲಾಗಿರುವ ಪುಟಗಳು !! ಓದಲು
|-
|೧||ಮುಖತಃ || ೧೯೮೫ || || || || ||
|}
===ಪತ್ರಿಕಾ ಕಾಲಮ್ಗಳು ===
{| class="wikitable"
|-
! ಕ್ರ.ಸಂ !! ಶೀರ್ಷಿಕೆ !! ಪ್ರಕಟಣೆಯ ವರ್ಷ!!ಒಟ್ಟು ಪುಟಗಳು !! ಟೈಪಾದ ಪುಟಗಳು !! ಪರಿಶೀಲಿಸಲಾಗಿರುವ ಪುಟ !! ಪ್ರಕಟಿಸಲಾಗಿರುವ ಪುಟಗಳು !! ಓದಲು
|-
|೧||ಐದು ನಿಮಿಷ || ೧೯೫೩ || || || || ||
|-
|೨||ಕಾಲಕ್ಷೇಪ || ೧೯೫೭ || || || || ||
|-
|೩||ಸಾಧನಾ || ೧೯೫೩ || || || || ||
|-
|೪||ಪುಷ್ಪಹಾರ || ೧೯೫೭ || || || || ||
|-
|೫||ದಿನಚರಿಯಿಂದ || ೧೯೭೨ || || || || ||
|-
|೬||ರಾಜಧಾನಿಯಿಂದ || ೧೯೭೨ || || || || ||
|-
|೭||ಅಂಕಣ || ೧೯೭೨ || || || || ||
|-
|೮||ನಡೆ ಚೆನ್ನ - ನುಡಿ ಚೆನ್ನ || ೧೯೬೧ || || || || ||
|}
===ರಾಜಕೀಯ ಲೇಖನಗಳು===
{| class="wikitable"
|-
! ಕ್ರ.ಸಂ !! ಶೀರ್ಷಿಕೆ !! ಪ್ರಕಟಣೆಯ ವರ್ಷ!!ಒಟ್ಟು ಪುಟಗಳು !! ಟೈಪಾದ ಪುಟಗಳು !! ಪರಿಶೀಲಿಸಲಾಗಿರುವ ಪುಟ !! ಪ್ರಕಟಿಸಲಾಗಿರುವ ಪುಟಗಳು !! ಓದಲು
|-
|೧||ಹಿಮಾಲಯದ ದಲ್ಲೂರಿ || ೧೯೬೨ || || || || ||
|-
|೨||ಗಾಂಧಿ - ಇಂದು, ನಾಳೆ || ೧೯೭೩ || || || || ||
|-
|೩||ಚಿರಸ್ಮರಣೆಯ ಕಯ್ಯೂರು || ೧೯೮೧ || || || || ||
|-
|}
===ನಿರಂಜನ ಅವರ ರೀಡರ್===
{| class="wikitable"
|-
! ಕ್ರ.ಸಂ !! ಶೀರ್ಷಿಕೆ !! ಪ್ರಕಟಣೆಯ ವರ್ಷ!!ಒಟ್ಟು ಪುಟಗಳು !! ಟೈಪಾದ ಪುಟಗಳು !! ಪರಿಶೀಲಿಸಲಾಗಿರುವ ಪುಟ !! ಪ್ರಕಟಿಸಲಾಗಿರುವ ಪುಟಗಳು !! ಓದಲು
|-
|೧||ಪ್ರತಿಧ್ವನಿ || ೧೯೮೭ || || || || ||
|}
===ಪತ್ರ ಸಂಕಲನ===
{| class="wikitable"
|-
! ಕ್ರ.ಸಂ !! ಶೀರ್ಷಿಕೆ !! ಪ್ರಕಟಣೆಯ ವರ್ಷ!!ಒಟ್ಟು ಪುಟಗಳು !! ಟೈಪಾದ ಪುಟಗಳು !! ಪರಿಶೀಲಿಸಲಾಗಿರುವ ಪುಟ !! ಪ್ರಕಟಿಸಲಾಗಿರುವ ಪುಟಗಳು !! ಓದಲು
|-
| ೧ || ನಾಡಿ || ೧೯೯೪ || || || || ||
|}
== ೧೯೮೭ರ ಪ್ರಕಟನೆಗಳು ==
೨೦೧೯ರಲ್ಲಿ ಅಪ್ಲೋಡ್ ಆದಂತವು
* ಚಿರಸ್ಮರಣೆ https://archive.org/details/Chirasmarane_niranjana001/mode/2up
* ಮಿಂಚು https://archive.org/details/unset0000unse_n1c0/
* ಮೃಂತುಜಯ https://archive.org/details/unset0000unse_b4c3/page/n9/mode/2up
* ಏಕಾಂಗಿನಿ https://archive.org/details/ekaangini0000nira/mode/2up
* ಧ್ವನಿ https://archive.org/details/unset0000unse_l1f0/page/4/mode/2up
[[ವರ್ಗ:ಕರ್ತೃ]]
fl9ryhr832ks34q6vuh6slnf39scd3c
ಪುಟ:AAHVANA.pdf/೨೯
104
19995
317249
261004
2026-05-05T14:08:21Z
A826
6806
/* Validated */
317249
proofread-page
text/x-wiki
<noinclude><pagequality level="4" user="A826" /><br>{{rh|center='''ಆಹ್ವಾನ'''}}</noinclude>
ಮನಗಂಡು, ಅಂತಹ ಪ್ರಯೋಗಕ್ಕೆ ಅಗತ್ಯವಿರುವ ಕೆಲ ನಿರ್ದೇಶಗಳೊಡನೆ, ಕೃತಿಯ ಪರಿಷ್ಕೃತ ಆವೃತ್ತಿಯೊಂದನ್ನು ಸಿದ್ಧಗೊಳಿಸಿ ವಾಚಕ ವೃಂದಕ್ಕೆ ಈಗ ಒಪ್ಪಿಸುತ್ತಿದ್ದೇನೆ.<br>
{{gap}}{{gap}} ಸ್ವಾತಂತ್ರ್ಯಪ್ರಾಸ್ತಿಯ ಅನಂತರ ಹೆಡೆ ಎತ್ತಿದ ಛಿದ್ರ ಪ್ರವೃತ್ತಿಗಳು ಪ್ರಜಾಕೋಟಯನ್ನೂ ರಾಷ್ಟ್ರನಾಯಕರನ್ನೂ ತಲ್ಲಣಗೊಳಿಸಿದ ವರ್ಷ, ೧೯೬೧. ಭಾವೈಕ್ಯ ಸಾಧನೆಗಾಗಿ ವಿಚಾರವಂತರೆಲ್ಲ ವಿಶೇಷ ಪ್ರಯತ್ನ ಮಾಡಬೇಕೆಂಬ ಕರೆ ಕೇಳಿಸಿತು. ಈ ಸಂಬಂಧವಾಗಿ ಎಲ್ಲ ಪಕ್ಷಗಳ ಪ್ರಮುಖರ ಹಾಗೂ ಪಕ್ಷಾತೀತರಾದ ಮುಖ್ಯ ವ್ಯಕ್ತಿಗಳ ಸಮ್ಮೇಳನವೊಂದನ್ನು ಜರಗಿಸಲು ರಾಷ್ಟ್ರದ ಪ್ರಧಾನಿಯ ನಾಯಕತ್ವದಲ್ಲಿ ಸಿದ್ಧತೆ ನಡೆಯಿತು.<br>
{{gap}}{{gap}} ಆ ವಿಷಯವನ್ನು ಕುರಿತು ಧಾರವಾಡ ಆಕಾಶವಾಣಿಯ ಮುಖ್ಯಾಧಿ ಕಾರಿ ಶ್ರೀ ಮಧುರಕಾಂತ್ ವೈದ್ಯರು ಈ ಲೇಖಕನೊಡನೆ ಪ್ರಸ್ತಾಪಿಸಿ, ಅಂದರು:<br>
{{gap}}{{gap}} "ರಾಷ್ಟ್ರದ ಮುಂದಿರುವ ಇದೊಂದು ಬೃಹತ್ ಸಮಸ್ಯೆಗೆ ಸಂಬಂಧಿಸಿ ರೂಪಕಗಳನ್ನೋ ನಾಟಕಗಳನ್ನೋ ಬರೆದು ಕೊಡಿ."<br>
{{gap}}{{gap}} ಮಡಿವಂತಿಕೆಗೆ ಹೆಸರಾದ ಸರಕಾರದ ಪ್ರಸಾರಾಂಗ ಬಿಚ್ಚುಮನಸ್ಸಿನ ಪೃಥಕ್ಕರಣವನ್ನು ಒಪ್ಪುವ ಬಗ್ಗೆ ಈ ಲೇಖಕ ಸಂದೇಹ ವ್ಯಕ್ತ ಪಡಿಸಿದ.<br>
{{gap}}{{gap}} "ಯಾವುದನ್ನು ಹೇಳಬಹುದು, ಯಾವುದನ್ನು ಹೇಳಬಾರದು ಅಂತ ತೂಗಿ ಅಳೆದು ಸೃಷ್ಟ್ಯಾತ್ಮಕ ಸಾಹಿತ್ಯ ರಚಿಸುವುದು ಕಷ್ಟ, ಅಲ್ಲವೇ?"<br>
{{gap}}{{gap}} ವೈದ್ಯರೆಂದರು:<br>
{{gap}}{{gap}} "ಕಾಹಿಲೆ ದೊಡ್ಡದು. ಸಿಹಿಮಾತಿನ ಔಷಧೋಪಚಾರದಿಂದ ಗುಣವಾದೀತೆ? ಭಿಡೆ ದಾಕ್ಷಿಣ್ಯಗಳಿಲ್ಲದೆ ಸಂಕೋಚಪಟ್ಟುಕೊಳ್ಳದೆ ನೀವೊಂದು ಕಾರ್ಯಕ್ರಮ ಸಿದ್ಧಪಡಿಸಿ."<br>
{{gap}}{{gap}} ಈ ಲೇಖಕನೆಂದ:<br>
{{gap}}{{gap}} "ನೋಡೋಣ."<noinclude>
{{rh|center ='''______'''}}
{{rh|center='''೨೭'''}}</noinclude>
g3jq8durz46rrk41cg7ac34zd1f46bf
ಪುಟ:AAHVANA.pdf/೩೦
104
19996
317250
261006
2026-05-05T14:08:55Z
A826
6806
/* Validated */
317250
proofread-page
text/x-wiki
<noinclude><pagequality level="4" user="A826" />{{rh|center ='''ಆಹ್ವಾನ'''}}</noinclude>
{{gap}}{{gap}} ಆ ಬಗೆಗೆ ಯೋಚಿಸಿದಷ್ಟೂ ತಲೆನೋವು ಹೆಚ್ಚಿತೇ ಹೊರೆತು ಯಾವ ಹೊಳವೂ ಗೋಚರವಾಗಲಿಲ್ಲ.<br>
{{gap}}{{gap}} ಧಾರವಾಡ ನಿಲಯದ ಕಾರ್ಯಕ್ರಮಗಳ ನಿರ್ವಾಹಕ ಅಧಿಕಾರಿ ಶ್ರೀ ಭಾಸ್ಕರ ಯೇಸುಪ್ರಿಯರು ಈ ಲೇಖಕನ ಪಾಲಿಗೆ ನಕ್ಷತ್ರಕರಾದರು.<br>
{{gap}}{{gap}} ತಪ್ಪಿಸಿಕೊಳ್ಳಲಾಗದೆ, ಒಂದು ವಾರದ ಅವಧಿಯೊಳಗೆ ಆರು ಭಾಗಗಳ "ಆಹ್ವಾನ" ಮಾಲಿಕೆಯ ರೂಪುರೇಖೆಗಳನ್ನು ರಚಿಸಿ ಶ್ರೀ ವೈದ್ಯರ ಕೈಗಿತ್ತೆ. ನನ್ನ ಯೋಜನೆ, ವಿಚಾರ ಸರಣಿ, ಆಧಾರಕ್ಕಾಗಿ ನಾನು ಆರಿಸಿಕೊಂಡಿದ್ದ ಗ್ರಂಥಗಳು, ಕಲೆಹಾಕಿದ್ದ ಸಾಕ್ಷ್ಯ ಸಾಹಿತ್ಯ ಅವರಿಗೆ ಮೆಚ್ಚುಗೆಯಾದುವು.<br>
{{gap}}{{gap}} ಒಂದೊಂದಾಗಿ ಆರು ಭಾಗಗಳನ್ನು ಬರೆದೆ. ಮುಗಿಸಿದಾಗ ಸಪ್ತ ನದಿಗಳಲ್ಲಿ ಮಿಂದು ಬಂದ ಅನುಭವವಾಯಿತು. ಕೃತಿಗಳ ಪ್ರಸಾರಕ್ಕೆ ಶ್ರೋತೃಗಳು ನೀಡಿದ ಸ್ವಾಗತ ಕಂಡು, ಕೃತಾರ್ಥನಾದೆ ಎಂದುಕೊಂಡೆ.<br>
{{rh|center='''೨''' }}
{{gap}}{{gap}} ಆ ಬಗೆಯ ಸಂತೃಪ್ತಿಗೆ ಹೆಚ್ಚಿನ ಬೆಲೆಯಿಲ್ಲ. ಕಾರಣವೆಷ್ಟೆ : ಉಪನ್ಯಾಸ__ಪ್ರವಚನಗಳಿಂದ, ನಾಟಕ__ರೂಪಕಗಳಿಂದ ಬಗೆಹರಿಯುವ ಸಮಸ್ಯೆಯೇ ಈ ರಾಷ್ಟ್ರದ್ದು? ಗೃಹಛಿದ್ರದ ಅಸ್ವಾಸ್ಥ್ಯ ಸುಲಭವಾಗಿ ನಿವಾರಣೆಯಾಗುವ ಲಕ್ಷಣಗಳು ದೇಶದಲ್ಲಿ ಕಾಣಿಸಲಿಲ್ಲ.<br>
{{gap}}{{gap}} ಪರಿಸ್ಥಿತಿ ಹಾಗೆಯೇ ಮುಂದುವರಿದರೆ ಏನಾಗುವುದು ಸಾಧ್ಯವಿತ್ತು? <br>
{{gap}}{{gap}} "ಆಹ್ವಾನ" ನಾಟಕ ಮಾಲಿಕೆಯ ನಾಲ್ಕನೆಯ ಭಾಗವಾದ ದುಃಸ್ವಪ್ನದಲ್ಲಿ ಆ ಸಾಧ್ಯತೆಯನ್ನು ಚಿತ್ರಿಸಿದ್ದೆ. ಅದು, ಮತ್ತೊಮ್ಮೆ ಈ ದೇಶದ ಮೇಲೆ ಪರಕೀಯರ ಆಕ್ರಮಣ. ನಮ್ಮ ಸ್ವಾತಂತ್ರ್ಯದ ಹರಣ.<br>
{{gap}}{{gap}} ೧೯೬೨ರ ಅಕ್ಟೋಬರ್ ತಿಂಗಳು ಚೀಣಿಯರು ಉತ್ತರ ದಿಕ್ಕಿನಿಂದ ಭಾರತದ ಮೇಲೆ ದಾಳಿ ನಡೆಸಿ, ವಿಚಾರಶೀಲ ಜಗತ್ತನ್ನು ದಂಗುಬಡಿಸಿದರು. "ದುಃಸ್ವಪ್ನ" ನಾಟಕದ ಒಂದಂಶ ಅದನ್ನು ಬರೆದ ಒಂದೇ ವರ್ಷದ ಅವಧಿಯಲ್ಲಿ ನಿಜವಾಗಿತ್ತು: ಅದು ಪರಕೀಯರ ಆಕ್ರಮಣ.<noinclude>
{{rh|center='''______'''}}
{{rh|center='''೨೮'''}}</noinclude>
ir5fc69mat2mjtpdgyxjs75meyow9d2
ಪುಟ:ಮಿಂಚು.pdf/೩೬
104
20395
317521
215690
2026-05-06T09:19:34Z
Ashwini Rai K
8475
/* Validated */
317521
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=30|right=ಮಿಂಚು}}
{{gap}}“ಇಲ್ಲ ಪುಟ್ಟಾ, ನೀವೇ ಬನ್ನಿ ಅಂದ ಹಾಗಾಯ್ತು ಇದು. ಅವಳಿಲ್ಲದೆ ಇಲ್ಲಿ</br> ಕೋಳಿ ಕೂಗ್ತದಾ ? ಸೂರ್ಯ ಮುಳುಗ್ತಾನ ?"</br>
{{gap}}ಥೂ ಸ್ವಾರ್ಥಿ !–ಎಂದು ಹೀಗಳೆಯಬೇಕೆನಿಸಿತು. ಮಂಚದ ಕೆಳಗೆ ನಿಂತಿದ್ದ</br> ಪುಟ್ಟ ಸೂಟ್ಕೆಸು ಕಣ್ಣಿಗೆ ಬಿದ್ದು, ತಾನು ಕೃತಘ್ನೆಯಾಗಬಾರದು, ತನ್ನ ಗುರು</br> ಮೃದುಲಾಬೆನ್____ ಎಂದುಕೊಂಡಳು. ಅವಳು ಸಮರ್ಥೆ, ತನ್ನೊಬ್ಬಳಿಂದಲೆ</br> ಆಗುತ್ತಿತ್ತೆ ಈ ಸಂಗ್ರಹ ಕಾರ್ಯ? ಎರಡು ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು. ಒಂದಾ</br> ದರೂ ಕೊಟ್ಟಳಲ್ಲ? ಜಗಳಾಡಿ ಪಾಲು ಪಡೆಯಲು ಇದೇನು ಪಿತ್ರಾರ್ಜಿತ ಆಸ್ತಿಯೆ?</br> ಪುಟ್ಟವ್ವನಿಗೆ ಯೋಚನೆಗಳ ನಡುವೆ ನಗು ಬಂತು. ಬಾಪೂ ಹೆಸರಲ್ಲಿ ದೇಶ ಕಟ್ಟು</br> ತ್ತಿದ್ದೇವೆ; ತಂದೆಯ ಆಸ್ತಿಯೇ ಅಲ್ಲವೆ ಈ ದೇಶ ? ಭಾಷಣದಲ್ಲಿ ಬಳಸಿದರೆ ಹೇಗೆ</br> ಈ ಮಾತನ್ನು ? ಆದರೆ, ತಾನು ರಾಷ್ಟ್ರ ಪಕ್ಷದವಳು. ಆಳುವ ಪಕ್ಷದವರ ಭಾಷಣದ</br> ವೈಖರಿ ಬೇರೆಯೇ ಇರಬೇಕಲ್ಲ? ಆ ಕರುಣಾ ಮಾತ್ರ..... ಅಹಂಕಾರದ ಮೊಟ್ಟೆ,</br>
ತಾನು ಯುವತಿ ಅಂತ ಅವಳಿಗೆ ಹೆಮ್ಮೆ.</br> (ಒಮ್ಮೆ ತಾನೂ ಹಾಗೆ ಹೆಮ್ಮೆ ಪಡುತ್ತಿದ್ದೆನಲ್ಲ?) ಇನ್ನು ದೇಶದಾದ್ಯಂತೆ ಇವರು ಮೆರೆಯುತ್ತಾರೆ, ಸಂಸಾರ</br> ವಂದಿಗರಲ್ಲ. ಮಕ್ಕಳಿಲ್ಲ. ನಂಬುತ್ತಾರೆ. ಹಣ ಕೊಡುತ್ತಾರೆ. ಪುಣ್ಯವಂತರಲ್ಲವೆ</br> ಭಾರತೀಯ ಅನಾಥ ಮಕ್ಕಳು?</br>
{{gap}}ಕರುಣಾ, ಹಿತೈಷಿಯವರ ಮನೆಗೆ ಹೋಗಿದ್ದಳು ದೊಡ್ಡ ಪಟ್ಟಿಯೊಡನೆ.</br> ಫೋನ್ ಮಾಡಿ ನೂರಾರು ಜನರ ವೇಳೆ ಗೊತ್ತುಮಾಡಬೇಕು, ಹಿತೈಷಿ ಮಹಾನು</br> ಭಾವ ದಾನಿಗಳ ಪಟ್ಟಿಯಲ್ಲಿರುವ ಮೊದಲಿಗ, ತನ್ನನ್ನು ಕಂಡಿದ್ದ. ಕುತೂಹಲವಿರ</br>
ಬಹುದು__ಎನಿಸಿತು ಪುಟ್ಟವ್ವನಿಗೆ.</br>
{{gap}}ಮೃದುಲಾ ನುಡಿದಳು:</br>
{{gap}}“ನಮ್ಮ ಮಹಾ ಹಿತೈಷಿ ಕೇಳಿದರು-ಕಿಷ್ಕಿಂಧೆಯವರು ವಾಪಸಾದರೆ ಅಂತ?”</br>
{{gap}}“ನನ್ನನ್ನು ಯಾರು ನೆನಪಿಟ್ಕೋತಾರೆ ಮೃದುಲಾಬೆನ್?”</br>
{{gap}}“ಧರ್ಮೇಂದ್ರ ಬಾಬಾ ಬಳಿ ಶಿಷ್ಯವೃತ್ತಿ ಮಾಡು. ಅವರ ಕಾಯಕಲ್ಪ ಚಿಕಿತ್ಸೆಗೆ</br> ಸಮನಾದದ್ದು ಲೋಕದಲ್ಲಿ ಬೇರೊಂದಿಲ್ಲ, ಭೇಟಿ ಸಿಗೋದೇ ಕಷ್ಟವಂತೆ. ನೀನು</br> ಭಾಗ್ಯಶಾಲಿ. ಅವರ ಮಠದ ಸ್ವಾಮಿಯೇ ಪತ್ರ ಕೊಟ್ಟಿದಾರಲ್ಲ? ದರ್ಶನ ಸುಲಭ</br> ವಾಗ್ತದೆ."</br>
{{gap}}“ಯಾವಾಗ ಹೊರಡಲಿ ಮೃದುಲಾಬೆನ್ ?</br>
{{gap}}“ನಾಳೆ ನೀನು ಮತ್ತು ಕರುಣಾಹೋಗಿ ಟಿಕೆಟ್ ಬುಕ್ ಮಾಡಿ. ನಾಳೆ ರಾತ್ರೆಯ</br>
ಟ್ರೇನ್, ಇಲ್ಲವಾದರೆ ನಾಡದು.”</br>
{{gap}}{{gap}}{{gap}}*{{gap}}{{gap}}{{gap}}*{{gap}}{{gap}}{{gap}}*</br><noinclude></noinclude>
ra2g2ygazosczydp32gtepqe3yqp98x
ಪುಟ:ಮಿಂಚು.pdf/೩೭
104
20396
317523
216990
2026-05-06T09:19:55Z
Ashwini Rai K
8475
/* Validated */
317523
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಮಿಂಚು|right=31}}
{{gap}}ಹೊರಡುವುದಕ್ಕೆ ಮುನ್ನ, ವಿಶೇಷ ಭೋಜನವಿರಲಿಲ್ಲ. ಆದರೆ ಜುಮ್ಕಿ ಚಿಕ್ಕ</br> ದಾದರೂ ಚೊಕ್ಕವಾದ ಅಡುಗೆ ಮಾಡಿದಳು. ಅಂದು ಸಂಜೆ ಬೇಗನೆ ಊಟ. ಕರುಣಾ</br> ಟ್ಯಾಕ್ಸಿ ತರಲು ಹೋದಾಗ ಜುಮ್ಕಿ ಪುಟ್ಟವ್ವನ ಪಾಲಿನ ಬಾದಾಮಿಹಾಲು ಕೊಟ್ಟಳು.</br>
{{gap}}ಜುಮ್ಕಿ ಕೇಳಿದಳು :</br>
{{gap}}“ಮತ್ಯಾವಾಗ ಬರ಼್ತೀರಿ ದೀದಿಜಿ ?"</br>
{{gap}}ಹುಡುಗಿಯ ಮುಂಗುರುಳನ್ನು ನೆವರಿಸಿ ಪುಟ್ಟವ್ವ ಅಂದಳು :</br>
{{gap}}“ನಿನ್ನ ಮದುವೆಗೆ ಮುಂಚೆ ಬಲ್ತಿನಿ, ಜುಮ್ಕಿ.”</br>
{{gap}}ಟ್ಯಾಕ್ಸಿ ಬಂತು. ಮೃದುಲಾ_ಪುಟ್ಟವ್ವ ಪರಸ್ಪರ ತಬ್ಬಿಕೊಂಡರು.</br>
{{gap}}“ಕಾಗದ ಬರಿ, ಪುಟ್ಬಾ.”</br>
{{gap}}"ಹೂಂ ಬಹೆನ್.”</br>
{{gap}}.....ಪುಟ್ಟವ್ವನನ್ನು ಸ್ಥಾನದಲ್ಲಿ ಪ್ರತಿಷ್ಠಾಪಿಸಿ, (ಶಾಲು ಹೊದಿಸಿದ ಸಣ್ಣ</br> ಸೂಟ್ಕೆಸು ದಿಂಬು) ಕರವಸ್ತ್ರದಿಂದ ಕಣ್ಣುಗಳನ್ನು ತೀಡಿ, ರೈಲು ನಿಲ್ದಾಣದಲ್ಲಿ</br> ಕರುಣಾ ವಿದಾಯ ನುಡಿದಳು ಅಕ್ಕನಿಗೆ, ಕೈಯಾಡಿಸುತ್ತ.</br><noinclude></noinclude>
0caxpja27s7kdao7j58pn3ut35a5tpn
ಪುಟ:ಮಿಂಚು.pdf/೩೮
104
20397
317524
217001
2026-05-06T09:20:12Z
Ashwini Rai K
8475
/* Validated */
317524
proofread-page
text/x-wiki
<noinclude><pagequality level="4" user="Ashwini Rai K" /></noinclude>{{center|೫}}
{{gap}}ನಾಗಪುರ ದಾಟಿದ ಮೇಲೆ ನಿಲ್ದಾಣಗಳಲ್ಲಿ “ಧರ್ಮೇಂದರ್ ಬಾಬಾ ಜಯ</br> ಹೋ" ಘೋಷ ಕೇಳಿಸತೊಡಗಿತು. ಪುಟ್ಟವ್ವ ಖುಶಿ ಪಟ್ಟಳು, ಇನ್ನು ಏಕಾಕಿತನದ</br> ಬೇಸರವಿಲ್ಲ, ಯಾತ್ರಾರ್ಥಿಗಳ ಸಂಖ್ಯೆ ಬಹಳ ದೊಡ್ಡದಲ್ಲ. ತನಗೆ ತಿಳಿಯದೆ?</br> ಮಠಾಧೀಶರು ತಿರುಪತಿ ವೆಂಕಟರಮಣನಾಗುವುದು ಸಾಧ್ಯವಿಲ್ಲ. ಕುರುಡು ನಂಬಿಕೆಗೂ</br> ಜಾಗೃತ ಶ್ರದ್ಧೆಗೂ ವ್ಯತ್ಯಾಸ ಉಂಟು. ತಿರುಪತಿ ಹುಂಡಿಯೊಳಗೆ ಇಳಿ ಬಿಡುವುದು</br> ಲಾಭದ ಒಂದು ಪಾಲು. ಅದಕ್ಕೆ ಲಂಚ ಎಂದು ಹೆಸರಿಟ್ಟು ತಾನೇಕೆ ಪಾಪಿಯಾಗಲಿ?</br>
{{gap}}ರಾಯಪುರ ಹತ್ತಿರ ಬರುತ್ತಿದ್ದಂತೆ ಪುಟ್ಟವ್ವನಿದ್ದ ಸೆಕೆಂಡ್ ಕ್ಲಾಸ್ ಡಬ್ಬಿಗೂ</br> ಮವರ ಒಂದು ಯಾತ್ರಿಕ ತಂಡ ನುಗ್ಗಿತು. ಹಳದಿ ರುಮಾಲು ಕೊರಳಲ್ಲಿ ರುದ್ರಾಕ್ಷಿ-</br>ಗಂಡಸರಿಗೆ.
ಸ್ತ್ರೀಯೊಬ್ಬಳಿದ್ದಳು. ಉಟ್ಟಿದ್ದ ಸೀರೆ ಹಳದಿ. ತನ್ನ ಸೀರೆಗಳಲ್ಲಿ</br> ಎರಡು ಬಿಳಿ ಬಣ್ಣದವಿದ್ದು ವು. ಕಲ್ಯಾಣನಗರ ಬಿಡುವುದಕ್ಕೆ ಮುನ್ನ ಧರ್ಮೇಂದ್ರ</br> ಮಠದ ಸ್ವಾಮಿಯನ್ನು ಕೇಳಬೇಕಾಗಿತ್ತು__ಸೀರೆಯ ಬಣ್ಣದ ಬಗೆಗೆ. ಮಾನಸಿಕ</br> ತಳಮಳ ಅಡ್ಡಿ ಬಂತು. 'ಪತ್ರ'ಭಿಕ್ಷೆ ಆದೊಡನೆ ಹೊರಟೇ ಬಿಟ್ಟೆ. ಮೃದುಲಾ</br> ಮಾಯಿ ಶ್ರೇಷ್ಠಮಟ್ಟದ ಯೋಗಿನಿಯಾಗಬಹುದಿತ್ತು. ಲೌಕಿಕದ ಸೆಳೆತವೆ ತೀವ್ರ</br> ವಾಯಿತೇನೊ. ಹಳದಿ ಸೀರೆ ಸಾಮಾನ್ಯ ಭಕ್ತಿಯರಿಗೆ. ತನಗೆ ವಿಶೇಷ ಸ್ಥಾನ</br> ಸಿಗುವುದು ಖಂಡಿತ. “ಬಿಳಿ ಧರಿಸು" ಎನ್ನಬಹುದು ತನ್ನನ್ನು ಉದ್ದೇಶಿಸಿ.</br>
{{gap}}ಕಣ್ಣಿಗೆ ಬಿದ್ದು ದೊಂದೇ ಬಸ್ಸು, ರಾಯಪುರದಲ್ಲಿ ಇಳಿದಾಗ. ಬಸ್ಸಿನ ಕಂಡಕ್ಟರ್</br> ರೈಲು ನಿಲ್ದಾಣದಿಂದ ಹೊರಬಂದ ಯಾತ್ರಾರ್ಥಿಗಳು ಎಷ್ಟು ಜನ ಎಂಬುದನ್ನು</br> ಎಣಿಸಿದ. ಕೈಗಳಲ್ಲಿ ಸೂಟ್ಕೇಸಿದ್ದ ಮಹಿಳೆಯ ಬಳಿ ಸಾರಿ "ಜಗದಲ್ಪುರ್?" ಎಂದು</br> ಕೇಳಿದ. ಹಿಂದೂಸ್ಥಾನಿಯಲ್ಲಿ ಪುಟ್ಟವ್ವನೆಂದಳು :</br>
{{gap}}“ಹೌದಣ್ಣ. ದರ್ಮೇಂದರ್ ಬಾಬಾ ದರ್ಶನ ಎಷ್ಟು ಗಂಟೆಗೆ ಆಗ್ತದೆ?"</br>
{{gap}}“ಕತ್ತಲಾಗೋದರೊಳಗೆ ಅಲ್ಲಿ ಇರ಼್ತೀವಿ. ನಿಮ್ಮ ಸೂಟ್ಕೇಸ್ ಮೋಟಾರಿ</br> ನಲ್ಲಿಟ್ಟು ಈ ನಿಲ್ದಾಣದಲ್ಲೇ ಸ್ನಾನಗೀನ ಮಾಡಿಬಿಡಿ. ಕ್ಯಾಂಟೀನ್ ಫಸ್ಟ್ಕ್ಲಾಸ್.</br> ನಾಗಪುರದಿಂದ ಬಂದೀರಾ ?"</br>
{{gap}}“ಮುಂಬಯಿಯಿಂದ."</br>
{{gap}}ಅರ್ಧ ಫಂಟೆಯಲ್ಲಿ ಪೊಂ ಪೊಂ ಮೇಟಾರು ಹೊರಟಿತು. ದಾರಿಯುದ್ದಕ್ಕೂ</br>
ಅದು ಆಪೋಶನ ತೆಗೆದುಕೊಂಡ ಆದಿವಾಸಿಗಳು ಹಲವರು, ಪಟ್ಟವ್ವ ಅತ್ತಿತ್ತ ಕತ್ತು</br><noinclude></noinclude>
ledltc5wssvpmo1hlhlb6m6tf9tdakj
ಪುಟ:ಮಿಂಚು.pdf/೩೯
104
20398
317532
217121
2026-05-06T09:28:44Z
Ashwini Rai K
8475
/* Validated */
317532
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಮಿಂಚು|right=33}}
ಹೊರಳಿಸಿ, ಒಟ್ಟು ಎಷ್ಟು ಜನ ಇರುವರೆಂದು ಎಣಿಸಲು ಯತ್ನಿಸಿದಳು. ಬಟ್ಟೆಗಳಾಚೆ</br> ಮೈಗಳಾಚೆ ಏನೂ ಕಾಣಿಸುತ್ತಿರಲಿಲ್ಲ. ಸಂಖ್ಯೆ ನೂರು ದಾಟಿದ ಮೇಲೆ, ಇನ್ನು</br>
ಸಾಕು ಎಂದು ಸುಮ್ಮನಾದಳು.</br>
{{gap}}ಸ್ವಲ್ಪ ವಿದ್ಯೆ ಬಲ್ಲವನಿಗೂ ಅವನ ಹೆಂಡತಿಗೂ ಕಂಡಕ್ಟರ್ ಅವಳ ಬಳಿ ಸೀಟು</br> ಕೊಟ್ಟಿದ್ದ . ಅದು ಬೇಸಗೆ. ಮಧ್ಯಪ್ರದೇಶದ ಆ ಕಗ್ಗಾಡಿನಿಂದ ಗಾಳಿ ಬೀಸಿದಾಗ.</br> ಒಂದಿಷ್ಟು ನಿದ್ದೆ, ಬಿಳಿಯುಡುಗೆಯ ಆ ಯೋಗಿನಿ ಬಗೆಗೆ ಅ ಹೆಂಗಸಿಗೆ ಗೌರವ,</br> ಗಂಡಸಿಗೂ, ಸೂರ್ಯ ಎಲ್ಲಿಂದಲೋ ಇರಿದು ನೋಡಿದಾಗ ಪ್ರಯಾಣಿಕರ ಕಿಚಿ ಕಿಚಿ.</br>
{{gap}}ಪಟ್ಟವ್ವ ಕೇಳಿದಳು :</br>
{{gap}}“ಪ್ರತಿ ದಿವಸ ಧರ್ಮೆಂದರ್ ಬಾಬಾರ ಮಠಕ್ಕೆ ಎಷ್ಟು ಜನ ಬರ಼್ತಾರೆ ?"</br>
{{gap}}“ಹಳ್ಳಿಗಳಿಂದ ಪೇಟೆಗಳಿಂದ ಹತ್ತಿರದಿಂದ ದೂರದಿಂದ ಸಾವಿರಕ್ಕೂ ಹೆಚ್ಚು</br> ಜನ. ಹುಣ್ಣಿಮೆ ರಾತ್ರೆ ಎಷ್ಟೋ ಸಾವಿರ ಜನ, ಬಂದವರು ಯಾವಾಗಲೂ ಬಾಬಾನ</br> ಆಶೀರ್ವಾದ ಪಡೆದು, ದಂತೇಶ್ವರಿ ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಿ ವಾಪಸು</br> ಹೊರಡ್ತಾರೆ.”</br>
{{gap}}“ಮಳೆಗಾಲದಲ್ಲಿ ?”</br>
{{gap}}“ಇಂದ್ರಾವತಿ ನದಿಯಲ್ಲಿ ಕೆಂಪು ನೀರು, ಅಷ್ಟೆ. ಮಾಜಿಗೆ ಎಲ್ಲಾಯ್ತು?"</br>
{{gap}}“ಕಂಡಕ್ಟರ್ ಹೇಳ್ಲಿಲ್ವೆ ?”</br>
{{gap}}“ಹೇಳ್ದ. ನಿಮ್ಮ ಬಾಯಿಯಿಂದಲೇ ಕೇಳುವ ಕುತೂಹಲ. ಮುಂಬಯಿ</br> ಯವರು ಅಂದ."</br>
{{gap}}"ಹೌದು."</br>
{{gap}}“ನಾವು ಕಾಡಿನ ಜನ."</br>
{{gap}}“ನಿಸರ್ಗದ ಪವಿತ್ರ ಸಂತಾನ.”</br>
{{gap}}“ಅರ್ಥವಾಯ್ತು. ದೊಡ್ಡ ಮಾತು ಹೇಳಿದಿರಿ.”</br>
{{gap}}“ಬಸ್ತಾರ್ ದೇಶ ನಮ್ಮದು. ನಾವೇ ಆಳ್ತಿದ್ವಿ. ಪರಕೀಯರ ಫಿತೂರಿಯಿಂದ</br> ನಮ್ಮ ಮಹಾಠಾಜರು ರಾಜ್ಯ ಕಳಕೊಂಡ್ರು.”</br>
{{gap}}“ಈ ಹೋರಾಟದ, ಸೋಲಿನ ಕಥೆ ನಾನು ಕೇಳಿದ್ದೇನೆ: ಪುಸ್ತಕಗಳಲ್ಲಿ</br> ಓದಿದ್ದೇನೆ.”</br>
{{gap}}“ಬಾಬಾ ಅವರ ಮಠದಲ್ಲಿ ಆ ಪುಸ್ತಕಗಳಿವೆ."</br>
{{gap}}"ಧರ್ಮೇಂದರ್ ಬಾಬಾ ರಾಜ ಪರಂಪರೆಯ ಈಗಿನ ಅರಸರಿಗೆ ರಾಜಗುರು</br>
ಅಲ್ಲವೆ ?"</br><noinclude></noinclude>
7uq7t5vtd1zbbs8nldzbe2ggphub9ic
ಪುಟ:ಮಿಂಚು.pdf/೪೦
104
20399
317534
217179
2026-05-06T09:29:01Z
Ashwini Rai K
8475
/* Validated */
317534
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=34|right=ಮಿಂಚು}}
{{gap}}“ಹೌದು. ಪ್ರತಿ ವರ್ಷ ಪಟ್ಟಾಭಿಷೇಕದ ವರ್ಧಂತ್ಯುತ್ಸವ ನಡೀತದೆ, ಆಗ</br> ಇಡೀ ಬಸ್ತಾರೇ ಇಲ್ಲಿಗೆ ಬರ್ತ್ತದೆ."</br>
{{gap}}“ನಿಮ್ಮ ಮಾತು ಕೇಳ್ತಾ ಇದ್ದ ಹಾಗೆ, ಬಾಬಾರನ್ನು ಯಾವಾಗ ನೋಡಿ</br> ಯೇನೋ ಅಂತ ಮನಸ್ಸು ತುಡೀತಿದೆ.”</br>
{{gap}}“ಇನ್ನು ಹತ್ತು ಮೈಲು."</br>
{{gap}}ಮುಂದೆ ಕೆಲ ಮೈಲು ಹೋದೊಡನೆ ಸೂರ್ಯ ಮರೆಯಾದ. ಗುಡ್ಡದಿಂದ</br> ಕೆಳಗಿಳಿಯುತ್ತಿದ್ದಂತೆ ಮಿಣುಕು ಹುಳಗಳ ತೊಟ್ಟಿ ಕಾಣಿಸಿತು,</br>
{{gap}}“ಅದು ಜಗದಲಪುರ ಅಲ್ಲವೆ ?"</br>
{{gap}}ಬಸ್ಸು “ಬೋಲೋ ಧರ್ಮೇಂದರ್ ಬಾಬಾ ಜಯ ಹೋ” ಘೋಷದಿಂದ</br> ಕುಲುಕಿತು.</br>
{{gap}}“ಜಗದಲಪುರ ಮಾಜಿ.'</br>
{{gap}}“ಇದು ಇಂದ್ರಾವತಿ ನದಿ. ನಮ್ಮ ಪೂರ್ವಜರು ಹಾಕಿದ ಭದ್ರವಾದ ಮರದ</br>
ಸೇತುವೆ ಇದೆ. ಅದರ ಆಚೆಗೆ ದಿಬ್ಬದ ಮೇಲೆ ಮರ. ಆಚೆಗೆ ನಗರ....ನೋಡಿ,</br> ಬಂದೇ ಬಿಟ್ಟಿತು."</br>
{{gap}}ಯಾತ್ರಿಕರ ಜತೆ ಪಟ್ಟವ್ವಧ್ವನೂ ಅಂದಳು:</br>
{{gap}}“ಬೋಲೋ ಧರ್ಮೇಂದರ್ ಬಾಬಾ ಜಯ ಹೋ.”</br>
{{gap}}ನಿಂತವರು, ಕುಳಿತವರು, ಅಂಚುಗಳಲ್ಲಿ ಓಲಾಡುತ್ತಿದ್ದವರು, ಛಾವಣಿಯ</br> ಮೇಲೆ ಆಸೀನರಾಗಿದ್ದವರು-ಎಲ್ಲರೂ ಇಳಿದರು.</br>
{{gap}}ದಿಬ್ಬದ ಮೇಲಿದ್ದುವು ಕಲ್ಲಿನ ಕಟ್ಟಡಗಳು, ಒಂದು ಮುಖ ಮಂಟಪ. ಆ</br> ದೀಪಾಲಂಕಾರದ ಮಧ್ಯೆ ನಿಂತಿದ್ದರು ಬಾಬಾಜಿ, ಕಪ್ಪ ಶಿಲೆಯಲ್ಲಿ ಕಡೆದ ಹೃಷ್ಟ</br> ಪುಷ್ಪ ಮೂರ್ತಿಯಂತೆ. ಕೆಳಗೆ ಬಯಲಿನಲ್ಲಿಯೆ ಇತ್ತು ಧರ್ಮಶಾಲೆ, ಅದು</br> ಯಾತಾರ್ಥಿಗಳ ವಾಸ್ತವ್ಯಕ್ಕೆ.</br>
{{gap}}ಪುಟ್ಟವ್ವ ತನ್ನ ಪುಟ್ಟಚೀಲದಿಂದ ఒంದು ಲಕೋಟೆಯನ್ನು ಹೊರತೆಗೆದಳು.</br> ಮಾತಿನ ಜೊತೆಗಾರನಾಗಿದ್ದ ವ್ಯಕ್ತಿಯ ನೆರವನ್ನು ಅವಳು ಕೋರಿದಳು:</br>
{{gap}}“ಈ ಪತ್ರವನ್ನು ಬಾಬಾಜಿಯವರಿಗೆ ಮುಟ್ಟಿಸಬೇಕು. ಅಷ್ಟು ಸಹಾಯ</br> ಮಾಡುತ್ತಿರಾ ?"</br>
{{gap}}“ನಾನು ಅದೃಷ್ಟವಂತ ಮಾಜಿ. ಇಲ್ಲಿ ಕೊಡಿ. ಹೋತನ ಹಾಗೆ ದಿಬ್ಬ</br> ಹತುತ್ತೆನೆ. ನೀವು ಇಲ್ಲಿಂದಲೆ ನೋಡ್ತಾ ಇರಿ."</br>
{{gap}}“ಬಾಬಾಜಿ ಏನಾದರೂ ಬಾಯುತ್ತರ ಕೊಟ್ಟರೆ ಬಂದು ತಿಳಿಸೋದಕ್ಕೆ ಮರೀ</br> ಬೇಡಿ.”</br>
{{gap}}“ಇಳಿಯುವಾಗ ಜಿಂಕೆಯ ಹಾಗೆ ಬರ್ತೇನೆ. ಅಥವಾ, ನಾವು ಹೇಳೋ ಹಾಗೆ</br> ಬಾಣದ ವೇಗದಲ್ಲಿ ವಾಪಸಾಗ್ತೇನೆ.”</br><noinclude></noinclude>
4rsgwth75f0lb24awpw4eivknbnic50
ಪುಟ:ಮಿಂಚು.pdf/೪೧
104
20400
317535
217171
2026-05-06T09:29:25Z
Ashwini Rai K
8475
/* Validated */
317535
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಮಿಂಚು|right=35}}
{{gap}}ಹೋತ ಮುಖ ಮಂಟಪ ತಲಪಿದಾಗ 'ಪತ್ರವನ್ನು ನಾನು ನಿರೀಕ್ಷಿಸಿದ್ದೆ'</br>
ಎನ್ನುವಂತ ವಿಗ್ರಹ ಬಲಗೈ ಚಾಚಿತು. ತಾನು ಸ್ವೀಕರಿಸದೆ, ಲಕೋಟೆ ಒಡೆದು</br>
ಪತ್ರವನ್ನು ಓದುವಂತೆ ಬೋಳುತಲೆಯ ಚಿಗುರು ಮೀಸೆಯ ಹುಡುಗನೊಬ್ಬನಿಗೆ ಸನ್ನೆ</br>
ಮಾಡಿತು. ಆಜ್ಞಾಧಾರಕನ ತುಟಿಗಳು ಚಲಿಸಿದುದನ್ನು ಪುಟ್ಟವ ಕಂಡಳು. ಓದಿದ</br>
ಬಳಿಕ ಆತ ಪತ್ರವನ್ನು ಮುಖಮಂಟಪದಾಚೆಗಿನ ಮನೆಗೆ ಒಯ್ದ</br>
{{gap}}ವಿಗ್ರಹದ ತುಟಿಗಳು ಮತ್ತ ಚಲಿಸಿದವು. ಹೋತ ಈಗ ಚಿಗರೆ, ಅದನ್ನು</br>
ಇಬ್ಬರು ಕಿರಿಯರು ಹಿಂಬಾಲಿಸಿದರು.</br>
{{gap}}“ಪ್ರಣಾಮ. ಬಾಬಾಜಿಯ ಅಪ್ಪಣೆಯಾಗಿದೆ. ತಾವು ಅತಿಥಿಗೃಹಕ್ಕೆ ಬರ</br>
ಬೇಕಂತೆ.”</br>
{{gap}}ಚಿಕ್ಕವರು ಸೂಟ್ಕೇಸ್ಗಳನ್ನೆತ್ತಿಕೊಂಡರು. ಬಸ್ ಪ್ರಯಾಣದ ಪರಿಚಿತನೂ</br>
ಆತನ ಪತ್ನಿ ಯೂ ಪುಟ್ಟವ್ವನ ಪಾದಗಳಿಗೆ ನಮಿಸಿದರು.</br>
{{gap}}“ನಿಮಗೆ ಒಳ್ಳೆಯದಾಗಲಿ,” ಎಂದಳು ಪುಟ್ಟವ್ವ.</br>
{{gap}}ಒಂದೊಂದೇ ಪಾವಟಿಗೆಯನ್ನೇರುತ್ತ ಅವಳು ದಿಬ್ಬ ಹತ್ತಿದಳು.</br><noinclude></noinclude>
o7sq0no08mg8bnud1yvief19cycj6k6
ಪುಟ:ಮಿಂಚು.pdf/೪೨
104
20401
317537
217249
2026-05-06T09:29:41Z
Ashwini Rai K
8475
/* Validated */
317537
proofread-page
text/x-wiki
<noinclude><pagequality level="4" user="Ashwini Rai K" /></noinclude>{{center|೬}}
{{gap}}ಉಷಃ ಕಾಲದಲ್ಲಿ ಭೇರಿಯ ಸದ್ದಾಯಿತು. ಅದರ ಅಲೆಗಳು ನದಿಯಾಚೆಗೆ</br>
ನಗರಕ್ಕೂ ಇಂದ್ರಾವತಿಯುದ್ದಕ್ಕೆ ಮಹಾನದಿಯವರೆಗೂ ಸಂಚರಿಸಿದುವು. ಮೊದಲು</br>
ಎಚ್ಚರುವುದು ಧರ್ಮೆಂದರ್ ಬಾಬಾರ ಆಶ್ರಮ ; ಬಳಿಕ ಜಗದಲಪುರ.</br>
{{gap}}ರಾತ್ರಿ ಊಟದ ಬಳಿಕ, ಇನ್ನು ವಿಶ್ರಾಂತಿ ತಗೊ” ಎಂದಿದ್ದರು ಬಾಬಾಜಿ,</br>
ಪುಟ್ಟವ್ವನಿಗೆ, ಈಗ ಭೇರಿಯ ಸದ್ದಿಗೆ ಅವಳು ಎದ್ದಳು. ಎಲ್ಲ ಆಧುನಿಕ ಅನುಕೂಲ</br>
ಗಳೂ ಇದ್ದ ಅತಿಥಿ ಗೃಹ, ಕಿರಿಯ ಶಿಷ್ಯನೊಬ್ಬ ಬಂದು ಸಂದೇಶ ಮುಟ್ಟಿಸಿದ :</br>
{{gap}}“ಬಾಬಾಜಿ ಸ್ನಾನಘಟ್ಟಕ್ಕೆ ಹೋಗ್ತಾರೆ. ನೀವು ಬರಬಹುದಂತೆ.”</br>
{{gap}}“ಬಂದೆ.”</br>
ಬಾಬಾಜಿ ನಿಧಾನವಾಗಿ ದಿಬ್ಬ ಇಳಿಯುತ್ತಿದ್ದರು. ಪುಟ್ಟವ್ವ ಧಾವಿಸಿ ಹೋಗಿ,</br>
ಅವರಿಗಿಂತ ಒಂದು ಹೆಜ್ಜೆ ಹಿಂದಿದ್ದು ನಡೆದಳು. ನಿನ್ನೆಯ ವಿಗ್ರಹವೇ. ನದಿಗೆ</br>
ಹೋಗುತ್ತಿದ್ದುದರಿಂದ ಒಂದು ಅಂಗವಸ್ತ್ರವಿತ್ತು ಭುಜದ ಮೇಲೆ.</br>
{{gap}}“ಶಿಷ್ಯ ಎಲ್ಲವನ್ನೂ ವಿವರವಾಗಿ ಬರೆದಿದ್ದಾನೆ. ದಂತೇಶ್ವರಿ ಆದಿಶಕ್ತಿಯ</br>
ಸಂಕೇತ. ಪ್ರಕೃತಿಯಲ್ಲಿ ಜೀವಸಂಚಾರವಾದಾಗಲೇ ಈ ದೇಶದ ಉದ್ದಾರ. ನಮ್ಮ</br>
ಸನ್ನಿಧಿಯಲ್ಲಿ ನೀನು ಮರುಹುಟ್ಟು ಪಡೆಯುತ್ತೀಯೆ. ಇವತ್ತಿನ ಸಮಾಜ ವ್ಯವಸ್ಥೆ</br>
ಯಲ್ಲಿ ರಾಜಕಾರಣ ಅನಿವಾರ್ಯ, ರಾಜ್ಯ ಆಳುವ ಸೂತ್ರಗಳು ಹೆಣ್ಣಿನ ಕೈಯಲ್ಲಿರ</br>
ಬೇಕು. 'ರಾಮಾಯಣ' 'ಮಹಾಭಾರತ' ಓದಿದೀಯಾ ?”</br>
{{gap}}“ಓದಿದೇನೆ ಬಾಬಾ.”</br>
{{gap}}"ಇವು ಬರೇ ಕಥೆಯಲ್ಲ. ಇವುಗಳಲ್ಲಿ ಎಷ್ಟೋ ಮರ್ಮಗಳು ಅಡಗಿವೆ.</br>
ವಿಮರ್ಶಾತ್ಮಕ ದೃಷ್ಟಿಯಿಂದ ಓದಬೇಕು. ಒಂದು ಪ್ರಶ್ನೆ ಕೇಳೇನೆ : ಗ್ರಹಛಿದ್ರ</br>
ಬಯಸುವ ಒಬ್ಬ ಪಾಪಿ ಆಪ್ತ ಬಳಗದಲ್ಲಿದ್ದಾನೆ. ಅವನನ್ನು ಏನು ಮಾಡಬೇಕು?"</br>
{{gap}}“ನಿಷ್ಕರುಣೆಯಿಂದ ಕೊಲ್ಲಬೇಕು.”</br>
{{gap}}“ಭೇಷ್! ಆದರೆ, ಅಷ್ಟು ಸಾಲದು, ಕೊಂದಮೇಲೆ ಧಾರಾಕಾರವಾಗಿ ಕಣ್ಣೀರು</br>
ಸುರಿಸಬೇಕು.... ನಾನು ಹೇಳಿದ ಈ ಮಾತಿಗೆ ಯಾವುದು ಆಧಾರ ?”</br>
{{gap}}“ತಿಳೀದು ಬಾಬಾಜಿ”</br>
{{gap}}“ಮಹಾಭಾರತ. ನಮ್ಮದು ಪ್ರಾಕೃತ ಭಾಷೆ, ಸಂಸ್ಕೃತದಲ್ಲೇ ಆ ಮಹಾಕಾವ್ಯ</br>
ಗಳನ್ನು ಓದಿದ್ದೇವೆ.”</br>
“ಜ್ಞಾನಕ್ಕೆ ಸಮನಾದದ್ದು ಬೇರೊಂದಿಲ್ಲ, ಅಲ್ಲವೆ ಬಾಬಾಜಿ?"</br><noinclude></noinclude>
ecn4zfj404wm4u3f9shsp8gbpdb7qco
ಪುಟ:ಮಿಂಚು.pdf/೪೩
104
20402
317540
217258
2026-05-06T09:30:34Z
Ashwini Rai K
8475
/* Validated */
317540
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಮಿಂಚು|right=37}}
{{gap}}"ಇದೆ ಅಧಿಕಾರ, ಆಶ್ಚರ್ಯವಾಯ್ತೆ ?”</br>
{{gap}}“ಇಲ್ಲ.”</br>
{{gap}}“ನೀನು ಬುದ್ದಿವಂತೆ.”</br>
{{gap}}"ಇದು ಆಶೀರ್ವಚನ ಬಾಬಾಜಿ.”</br>
{{gap}}ಇವರಿಬ್ಬರು ಸ್ನಾನಘಟ್ಟ ತಲಪಿದೊಡನೆ, ಪುಟ್ಟವ್ವನಿಗೆ ಪರಿಚಿತನಾದ ಕಿರಿಯ</br>
ಶಿಷ್ಯ ಓಡಿಬಂದ, ಬೋಗುಣಿಯೊಡನೆ.</br>
{{gap}}“ಎಲ್ಲಿಗೆ ಹೋಗಿದ್ದೆ ?” ಎಂದು ಕೇಳಿದರು ಬಾಬಾಜಿ.</br>
{{gap}}“ಮಾಜಿ ಜತೆಯಲ್ಲಿದ್ದಾರೆ ಅಂತ ಹಿಂದೆ ಉಳಿದೆ.”</br>
{{gap}}“ಈ ಮಾಜಿ ಇವತ್ತಿನಿಂದ ಇಲ್ಲಿಗೆ ಹೊಸಬರಲ್ಲ, ಇವರು ತಾಯಿ, ಉಳಿದವ</br>ರೆಲ್ಲ ಮಕ್ಕಳು.”</br>
{{gap}}ಘಟ್ಟದತ್ತ ನೋಡುತ್ತ ಪುಟ್ಟವ್ವ ಅಂದಳು :</br>
{{gap}}“ತಮ್ಮದು ಮೊದಲಾಗಲಿ.”</br>
{{gap}}“ಮೊದಲು ಕೊನೆ ಎಂಬುದೆಲ್ಲ ಹುಚ್ಚು. ಇದು ಪೂರ್ವಾಶ್ರಮದ ಪಳೆಯುಳಿಕೆ</br>
ಈಜು ಬರುತ್ತ ?”</br>
{{gap}}“ಮುಳುಗಿ ಸತ್ತಳು ಎಂಬ ಆರೋಪ ತಟ್ಟದು.”</br>
{{gap}}“ಧರ್ಮೆಂದರ್ ಬಾಬಾ ಮುಳುಗಿಸಿ ಕೊಂದ ಎಂದು ನಿನ್ನೂರವರು ದೂರು</br>
ವಂತೆಯೂ ಇಲ್ಲ ! ಇಳಿ, ಹತ್ತಡಿ ಆಚೆಗೆ ಎರಡು ಬಿಲ್ಲು-ಅಂದರೆ ಎರಡಾಳು-</br>
ನೀರಿದೆ”</br>
{{gap}}ಎರಡು ಮೀನು, ಒಂದರಿಂದ ಇನ್ನೊಂದು ಸಾಕಷ್ಟು ದೂರದಲ್ಲಿ, ಇದು ಜಲ</br>
ಕ್ರೀಡೆಯಲ್ಲ, ಜಲಯೋಗ,</br>
{{gap}}ಸ್ನಾನ, ಸೂರ್ಯರಶ್ಮಿ ಮುದ್ದಿಡುವುದಕ್ಕೆ ಮೊದಲೆ ನಡೆಯುವ ಪವಿತ್ರ</br>ಮೀಯ.</br>
{{gap}}ಬಾಬಾಜಿ ದಂಡೆಗೆ ಬಂದಾಗ ಶಿಷ್ಯ ಅವರ ಬಳಿ ಸಾರಿ ಬೋಗುಣಿಯನ್ನೆತ್ತಿ</br>
ಹಿಡಿದ, ಅದರಲ್ಲಿತ್ತು ಬಲು ಮೃದುವಾದ ಸೀಗೆಕಾಯಿಪುಡಿ, ಬಾಬಾಜಿ ಒಂದಿಷ್ಟನ್ನು.</br>
ಎತ್ತಿಕೊಂಡು ಬೋಳುತಲೆಗೂ ಮೈಗೂ ತಿಕ್ಕಿದರು.</br>
{{gap}}ಪುಟ್ಟವ್ವ ಒದ್ದೆಯಾಗಿ ಮತ್ತಷ್ಟು ಮೃದುವಾಗಿದ್ದ ಮಾರ್ಜಕವನ್ನು ತಾನು</br>
ಸ್ವಲ್ಪ ಎತ್ತಿಕೊಂಡಳು.</br>
{{gap}}ಬಾಬಾಜಿ ಅಂಗವಸ್ತ್ರದಿಂದ ಮೈ ಒರೆಸಿಕೊಂಡು, ಅದನ್ನು ನಡುವಿಗೆ ಸುತ್ತಿ,</br> ಒದ್ದೆ ಲಂಗೋಟಿಯನ್ನು ಬಿಚ್ಚಿದರು, ಶಿಷ್ಯ ಅದನ್ನೆತ್ತಿಕೊಂಡು ಸ್ನಾನಘಟ್ಟದ ಕಲ್ಲಿಗೆ</br>
ಬಡೆದು ಹಿಂಡಿದ, ಬಾಬಾಜಿ ಅದನ್ನು ಬಿಗಿದು ಅಂಗವಸ್ತ್ರವನ್ನು ಕೆಳಕ್ಕೆ ಇಳಿಬಿಟ್ಟರು.</br>
{{gap}}ಮಾಜಿ ತಾನು ತಂದಿದ್ದ ಹೊಸ ಬಿಳಿ ಸೀರೆಯುಟ್ಟಳು. ಒದ್ದೆಯಾಗಿ ಕಲ್ಲಿನ</br>
ಮೇಲೆ ಬಿದ್ದುದನ್ನು ಶಿಷ್ಯ ಎತ್ತಿದ, ಒಗೆಯಲು,</br><noinclude></noinclude>
l9rpsrl4zriezxg25mneg3465olq5bk
ಪುಟ:ಮಿಂಚು.pdf/೪೪
104
20403
317560
217554
2026-05-06T09:43:56Z
Ashwini Rai K
8475
/* Validated */
317560
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=38|right=ಮಿಂಚು}}
{{gap}}“ಛೇ ! ಛೇ !” ಎಂದು ಪುಟ್ಟವ್ವ ಆಕ್ಷೇಪಿಸಿದಳು,</br>
{{gap}}ಬಾಬಾಜಿ ಅಂದರು :</br>
{{gap}}“ಇದೆಲ್ಲ ಅವನಿಗೆ ರೂಢಿ, ಮಠಕ್ಕೆ ಯೋಗಿನಿಯರೋ ಮಾತೆಯರೋ ಬಂದರೆ</br>
ಅವರ ಸತ್ಕಾರ ಆತನ ಜವಾಬ್ದಾರಿ,”</br>
{{gap}}ಬಾಬಾಜಿ, ಮಾಜಿ ಶಿಷ್ಯ ಮಠದತ್ತ ಹೆಜ್ಜೆ ಇಟ್ಟಂತೆ ಮತ್ತು ಧರ್ಮ</br>
ಶಾಲೆಯಲ್ಲಿದ್ದವರೆಲ್ಲ ಜಯಕಾರ ಮಾಡಿದರು : ಕೆಲ ಪಾವಟಿಗೆಗಳನ್ನು ಏರಿ, ಧರ್ಮ</br>
ಶಾಲೆಯತ್ತ ಮುಖಮಾಡಿ, ಬಲಗೈಯನ್ನೆತ್ತಿ ಬಾಬಾ ಆಶೀರ್ವದಿಸಿದರು,</br>
{{gap}}“ನನ್ನ ಮಕ್ಕಳೇ, ನಿಮಗೆ ಶುಭವಾಗಲಿ !”</br>
{{gap}}“ಪೂಜೆಯಾದಮೇಲೆ ಬಾಬಾ ಹೇಳಿ ಕಳಿಸ್ತಾರೆ. ಪ್ರಸಾದಕ್ಕೆ ಬನ್ನಿ.”</br>
{{***|3|6em}}
{{gap}}ಆ ದಿನವನ್ನು ಅಲ್ಲಿ ಕಳೆದ ಬಳಿಕ ಮಾರನೆಯ ಬೆಳಗ್ಗೆ ಭಕ್ತಾದಿಗಳ ಬಸ್</br>
ಪ್ರಯಾಣ, ರಾಯಪುರದತ್ತ, ಪೂಜೆ, ಹರಕೆ, ಕಾಣಿಕೆ ಸ್ವೀಕಾರ, ಪ್ರಸಾದ ವಿನಿ</br>
ಯೋಗ, ರಾತ್ರಿ ಪ್ರವಚನ, ನಿದ್ದೆ ಹೋಗುವುದಕ್ಕೆ ಮುನ್ನ ಬೇರೆ ಬೇರೆ ಊರುಗಳಿಂದ</br>
ಬಾಬಾಜಿಗೆ ಟೆಲಿಫೋನ್ ಕರೆಗಳು. ಇಲ್ಲಿಂದ ದೇಶದ ನಾನಾ ಭಾಗಗಳಿಗೆ, ಭಾರತದ</br>
ರಾಜಧಾನಿ ದಿಲ್ಲಿಗೆ, ಒಮ್ಮೊಮ್ಮೆ ವಿದೇಶಗಳಲ್ಲಿರುವ ಭಕ್ತರಿಂದಲೂ ಆರ್ತ ಕರೆ.</br>
{{gap}}....ಭಕ್ತಾದಿಗಳಿಗೆ ಪ್ರಸಾದ ನೀಡಿದ ಬಳಿಕ ಪುಟ್ಟವ್ವನಿಗೆ ಕರೆ ಬಂತು, ಚಿಕ್ಕ</br>
ಬೀಫ್ಕೇಸಿನೊಡನೆ ಅಕೆ ಬಾಬಾನ ಬಳಿಗೆ ಸಾಗಿದಳು.</br>
{{gap}}“ಹಣ ? ಒಂದು ಲಕ್ಷ ?” ಎಂದರು ಬಾಬಾ, ಬೀಫ್ಕೇಸಿನತ್ತ ಬೊಟ್ಟು</br>
ಮಾಡಿ.</br>
{{gap}}ಅಪ್ರತಿಭಳಾಗಿ ಪುಟ್ಟಪ್ಪ “ಹೌದು” ಎಂದಳು ; ಪಾದಗಳಿಗೆ ಎರಗಿದಳು.</br>
{{gap}}“ಇಲ್ಲಿ ಕೋಟಿ ಹಣದ ಗಂಟು ಬಿದ್ದಿದ್ದರೂ ಚೋರರು ಬರುವುದಿಲ್ಲ,</br>
ಸೌದಾಮಿನಿ.”</br>
{{gap}}ಪುಟ್ಟವ್ವ ಚಕಿತಳಾದಳು, ಬಾಬಾಜಿ ಏನೆಂದು ಸಂಬೋಧಿಸಿದರು ತನ್ನನ್ನು -</br>
ಸೌದಾಮಿನಿ ಎಂದೆ ? ಈಗ ಏನು ಹೇಳಬೇಕು ತಾನು ? ಏನು ಮಾಡಬೇಕು ?</br>
{{gap}}ಬಾಬಾಜಿಯೇ ಅಂದರು :</br>
{{gap}}“ನೀನು ಅಗ್ನಿ, ನೀನು ಮಿಂಚು -ಸೌದಾಮಿನಿ, ಹಳೆಯ ಪುಟ್ಟ ನನ್ನಲ್ಲಿ</br>
ಲೀನವಾಗಿದ್ದಾಳೆ. (ಅವಳ ತಲೆಯ ಮೇಲೆ ತನ್ನ ಹಸ್ತವಿರಿಸಿ) {{gap}}ಸೌದಾಮಿನಿಯನ್ನು</br>
ನಾನು ಸೃಷ್ಟಿಸಿದ್ದೇನೆ.”</br>
ಸಾದಾಮಿನಿಯನ್ನು ಬಾಬಾ ಹಿಡಿದು ನಿಲ್ಲಿಸಿದರು. ನೆಟ್ಟ ನೋಟದಿಂದ ಅವಳ</br>
ಕಣ್ಣುಗಳನ್ನು ನೋಡಿದರು. ಬಾಬಾನ ನೇತ್ರಗಳಿಂದ ಅತ್ಯಂತ ಪ್ರಖರ ಬೆಳಕು ತನ್ನ</br><noinclude></noinclude>
2uxery2dzx89xt2kgcmdd5x1kmatvaf
ಪುಟ:ಮಿಂಚು.pdf/೪೫
104
20404
317562
217560
2026-05-06T09:44:16Z
Ashwini Rai K
8475
/* Validated */
317562
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಮಿಂಚು|right=39}}
ಕಣ್ಣುಗಳಿಗೆ ಹೊಕ್ಕಂತೆ ಕಿಂಷ್ಕಿಂಧೆಯ ಸಮಾಜ ಸೇವಿಕೆಗೆ ಅನಿಸಿತು. ಇದು ಮರ</br>
ಹುಟ್ಟು, ತಾನೀಗ ಹೊಸ ಜೀವ ಎಂದು ಅವಳಿಗೆ ಭಾಸವಾಯಿತು.</br>
{{gap}}“ಯಾವ ವಸನ ಈ ಸೌದಾಮಿನಿಗೆ ?”</br>
{{gap}}“ಕೆಂಪು ಎನ್ನುತ್ತಿದ್ದೆವು. ಆದರೆ ನಿನ್ನ ಮುಂದಿರುವ ಗುರಿಯ ದೃಷ್ಟಿಯಿಂದ ಆ</br>
ಬಣ್ಣ ಸರಿಹೋಗದು, ಬಿಳಿ, ಬಿಳಿ ಇರಲಿ.”</br>
{{gap}}“ರಾಷ್ಟ್ರ ಪಕ್ಷದ ಜನ ಖಾದಿ ಉಡುವುದು ಕಡ್ಡಾಯ.”</br>
{{gap}}“ಬಲ್ಲೆವು...ನೀನು ಇಲ್ಲಿಗೆ ಮೊದಲೇ ಬರಬೇಕಾಗಿತ್ತು, ಮಗು.”</br>
{{gap}}"ಈಗಲಾದರೂ ಗುರುಕೃಪೆಗೆ ಪಾತ್ರನಾದೆನಲ್ಲ !”</br>
{{gap}}ಇನ್ನು ಆರು ತಿಂಗಳು ನಿನಗೆ ಕಾಯಕಲ್ಪ ಚಿಕಿತ್ಸೆ. ನಾಳೆಯಿಂದ ಯೋಗಾಸನ,</br>
ಲೇಹ್ಯ ಸೇವನೆ.”</br>
{{gap}}"ಇಲ್ಲಿ ಗ್ರಂಥಗಳಿವೆ ಅಂತ ಭಕ್ತರು ಅಂದರು.”</br>
{{gap}}“ಹ್ಞ. ಮಹಡಿಯ ಮೇಲೆ ಗ್ರಂಥ ಭಂಡಾರ ಇಧೆ, ದಿನವೂ ಮಿತಭೋಜನ</br>
ವಾದ ಮೇಲೆ ಗ್ರಂಥಗಳನ್ನು ಮನನಮಾಡು. ದಿಲ್ಲಿಯ ಸ್ಟೇಟ್ಸ್ ಮನ್ ಬರ್ತದೆ,</br>
ಕಲ್ಯಾಣನಗರದಿಂದ 'ಕಿಷ್ಕಿಂಧಾವಾಣಿ' ಕಳಿಸೋದಕ್ಕೆ ನಮ್ಮ ಆಶ್ರಮಕ್ಕೆ ಸೂಚಿಸ್ತೇನೆ.</br>
ದಿಲ್ಲಿಯಲ್ಲಿ ರಾಷ್ಟ್ರಪಕ್ಷದ ಮುಖಂಡರು ಹಲವರು ನಮ್ಮ ಭಕ್ತರು. ಬೇರೆ ಪಕ್ಷಗಳಲ್ಲೂ</br>
ನಮ್ಮ ಭಕ್ತಾದಿಗಳಿದ್ದಾರೆ. ಅಧಿಕಾರದಲ್ಲಿರುವ ಅಮಾತ್ಯರು ಮತ್ತಿತರರು ಬೇಕಾ</br>
ದವರೇ.”</br>
{{gap}}“ಹಿಡಿ ಕೂಳಿಗಾಗಿ ಒದ್ದಾಡುತ್ತಲಿದ್ದೆ, ರಸಗವಳದ ಪಾಕಶಾಲೆಗೇ ನನ್ನನ್ನು</br>
ತಳ್ಳಿದಿರಿ.</br>
{{gap}}"ಕೌಮಾರ ಬಂದಾಗ ಅದಕ್ಕೆ ಸೆರೆಮನೆ ವಾಸ ವನ ಮೊದಲಾದೊಡನೆ</br>
ಅದಕ್ಕೆ ಸ್ವರ್ಣ ಸಂಕೋಲೆ. ಹಲವು ವರ್ಷ ಆ ಅವಸ್ಥೆಯಿಂದ ಬಿಡುಗಡೆ ಇಲ್ಲ. ಅರ್ಥ</br>
ವಾಯ್ತು, ಅಲ್ಲವೆ ?”</br>
{{gap}}ಸೌದಾಮಿನಿಯ ಮುಖ ಕಪ್ಪಿಟ್ಟಿತು.</br>
{{gap}}“ಆಯ್ತು, ಈ ವಿಷಯದಲ್ಲಿ ನಾನು ಸಾಕಷ್ಟು ಎಚ್ಚರ ವಹಿಸಲಿಲ್ಲ ಅಂತ</br>
ತೋರ್ತದೆ,"</br>
{{gap}}ಬಾಬಾಜಿ ನಕ್ಕರು,</br>
{{gap}}"ಚಿಂತೆ ಬೇಡ. ಚಿಕಿತ್ಸೆ ಸಕಾಲದಲ್ಲಿ ಆರಂಭವಾಗಿದೆ. ಚಿಕಿತ್ಸೆ ಮುಗಿಯುವ</br>
ವೇಳೆಗೆ ನೀನು ಪುನಃ ಯೌವನಾವಸ್ಥೆ ತಲಪಿರೀಯಾ . ಆಗ ಅದನ್ನು ಬಂಧನದಲ್ಲಿಡು,</br>
....ಇವತ್ತು ದಿಲ್ಲಿಗೆ, ರಾಷ್ಟಪಕ್ಷದ ಅಧ್ಯಕ್ಷರಿಗೆ, ಪತ್ರ ಬರೀತೇನೆ ಕಿಂಷ್ಕಿಂದೆಯ</br>
ನಾಯಿಕೆಯೊಬ್ಬಳು ನಮ್ಮಲ್ಲಿಗೆ ಬಂದಿರೋ ವಿಷಯ ತಿಳಿಸ್ತೇವೆ, ಪಕ್ಷದ ಮಹಾ</br>
ಕಾರ್ಯದರ್ಶಿ ಆರೆಂಟು ತಿಂಗಳಿಗೊಮ್ಮೆಯಾದರೂ ಇಲ್ಲಿಗೆ ಬಾನೆ, ಎಲ್ಲ ಸರಿ</br>
ಹೋಗ್ತದೆ.”</br><noinclude></noinclude>
gxhuukjv5mu3ze0vplnfixsnriqr0vm
ಪುಟ:ಮಿಂಚು.pdf/೪೬
104
20405
317563
217564
2026-05-06T09:44:31Z
Ashwini Rai K
8475
/* Validated */
317563
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=40|right=ಮಿಂಚು}}
{{gap}}“ನನ್ನನ್ನು ಮುಂದೆ ದಿಲ್ಲಿಗೆ ಕಳಿಸಿ, ಅಲ್ಲಿಂದ ಕಿಷ್ಕಿಂಧೆಗೆ ಹೊತ್ತು ಹಾಕಿಸುತ್ತೀರಿ</br>
ಅಲ್ಲವಾ ಬಾಬಾಜಿ ?”</br>
{{gap}}“ಬೇರೆ ಯಾರಾದರೂ ಆಗಿದ್ದರೆ, ಗುರುವಿನ ಜತ ಇಷ್ಟು ಸಲಿಗೆಯಿಂದ</br>
ಮಾತಾಡೇಡ ಎನ್ನುತ್ತಿದ್ದವು.”</br>
{{gap}}“ತಪ್ಪಿದ್ದರೆ ಮನ್ನಿಸಿ ಗುರುವೆ.”</br>
{{gap}}ಮಾರನೆಯ ದಿನ ಹೊಸ ಯಾತ್ರಾರ್ಥಿಗಳು ಬಂದರು. ಹಿಂದಿನವರು ಬೇರೆ</br>
ಬೇರೆ ದಿಕ್ಕುಗಳಿಗೆ ಬಸ್ಸುಗಳನ್ನು ಹತ್ತಿದರು, ಮಾಜಿಯ ಜತೆ ಬಂದಿದ್ದ ಪುಣ್ಯಶಾಲಿ</br>
ಗಳು ತಾವು ಹೊರಡುವುದಕ್ಕೆ ಮುನ್ನ ಆಕೆಯ ಆಶೀರ್ವಾದ ಪಡೆದರು.</br>
{{gap}}ದಿನ ಕಳೆದಂತೆ, ಧರ್ಮೆಂದರ್ ನಿಲಯದಲ್ಲಿ ಸೌದಾಮಿನಿದೇವಿ ಪ್ರತಿಷ್ಠಿತ</br>
ವ್ಯಕ್ತಿಯಾದಳು.</br>
{{gap}}ನಸುಕಿನಲ್ಲಿ ಯೋಗಾಸನಗಳು, ಹಿರಿಯ ಯೋಗಿನಿಯ ಉಸ್ತುವಾರಿಯಲ್ಲಿ</br>
ಅಂಗ ಮರ್ದನ, ಪಥ್ಯ, ಆಹಾರದಲ್ಲಿ ಬದಲಾವಣೆ.</br>
{{gap}}ಇಬ್ಬರೇ ಇದ್ದ ವೇಳೆ ಹಿರಿಯ ಯೋಗಿನಿ ಅಂದಳು :</br>
{{gap}}“ನಾನು ಸಮಾಜಸೇವೆಯ ಅಥವಾ ರಾಷ್ಟ್ರ ಸೇವೆಯ ವಲಯದಿಂದ ಇಲ್ಲಿಗೆ</br>
ಬಂದವಳಲ್ಲ. ನಾಗಪುರದಲ್ಲಿ ಕೇಳಿದ್ದ ಕೆಲವು ಪ್ರವಚನಗಳು ನನ್ನ ತಲೆಕೆಡಿಸಿದ್ದುವು.</br>
ಆಧ್ಯಾತ್ಮಿಕ ಜೀವನಕ್ಕಾಗಿ ಹಂಬಲಿಸಿದೆ. ಸಂಸಾರವನ್ನು ತ್ಯಜಿಸಿ ಬಂದೆ. ಈಇಲ್ಲ</br>
ಶಿಸ್ತಿನ ಕವಚ ನಾನೂ ತೊಡಬೇಕಾಯಿತು. ನನಗಿಂತ ವಯಸ್ಸಾದವರು ನನಗೆ 'ಅಕ್ಕ'</br>
ಆದರು....”</br>
{{gap}}“ನೀವು ಈಗ ನನಗೆ ಅಕ್ಕನಾಗಿರುವ ಹಾಗೆ-"</br>
{{gap}}“ಒಂದೇ ಗಾಡಿಯಲ್ಲಿ ಪ್ರಯಾಣ. ಆದರೆ ಡಬ್ಬಿಗಳು ಬೇರೆ ಬೇರೆ. ಒಂದು</br>
ಕೇಳೇನೆ ಸೌದಾ, ದೇಹದ ಬಯಕೆ ಆಗೋದಿಲ್ಲವ ನಿನಗೆ ?”</br>
{{gap}}“ನಾನು ಸಾಮಾನ್ಯ ಮನುಷ್ಯಳು ಅಕ್ಕಾಜಿ...."</br>
{{gap}}“ಸಾಮಾನ್ಯಳಾಗಿದ್ದರೆ ಬಾಬಾ ಇಷ್ಟು ಮುತುವರ್ಜಿ ವಹಿಸಿರಲಿಲ್ಲ. ದೊಡ್ಡ</br>
ಗುರಿಸಾಧನೆಗೆ ನೀನೊಂದು ಬೆಲೆಬಾಳುವ ಉಪಕರಣ, ವಾತೆಯಲ್ಲಿ ತರಬೇತಿ</br>
ನೀಡೋದಕ್ಕೆ ಆದೇಶವಿತ್ತಿದ್ದಾರೆ, ಆತ್ಮನಿಗ್ರಹ ಮಾಡೋ, ಇನ್ನು ಆರು ತಿಂಗಳಲ್ಲಿ</br>
ನೀನು ಏನಾಗಿದ್ದೀಯ ಅನ್ನೋದು ನಿನಗೆ ತಿಳೀದು,”</br>
{{gap}}ಸ್ನಾನದ ಘಟ್ಟದ ಸಂವಾದದಲ್ಲಿ ಒಂದು ದಿನ 'ಅರ್ಥಶಾಸ್ತ್ರ' ಮಿಂಚಿತು.</br>
{{gap}}“ಈ ಗ್ರಂಥ ಓದಿದೀಯ ?”</br>
{{gap}}“ಇಲ್ಲ ಬಾಬಾಜಿ, ಗ್ರಂಥ ಭಂಡಾರದಲ್ಲಿ ನಿನ್ನೆ ನೋಡಿದೆ.”</br>
{{gap}}“ಎರಡು ಸಾವಿರದ ಮುನ್ನೂರು ವರ್ಷ ಹಿಂದಿನ ಗ್ರಂಥ, ಕೌಟಿಲ್ಯ ಬರೆದದ್ದು,</br>
ಕೌಟಿಲ್ಯ ಅಲ್ಲ 'ಕೌಟಲ್ಯ' ಅಂತ ವಾದವಿದೆ. ನಮಗೆ ಅದು ಅಮುಖ್ಯ. ಪ್ರತಿಯೊಬ್ಬ</br><noinclude></noinclude>
1wscns3cogbkgjnut7wgvhu1aqohn6j
ಪುಟ:ಮಿಂಚು.pdf/೪೭
104
20406
317564
217570
2026-05-06T09:44:47Z
Ashwini Rai K
8475
/* Validated */
317564
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಮಿಂಚು|right=41}}
ರಾಜಕಾರಿಣಿಯಾ ಅದನ್ನು ಅಭ್ಯಾಸ ಮಾಡಬೇಕು. ನಿನಗೆ ಅದು ಪಾರಾಯಣ</br> ಗ್ರಂಥವಾಗಬೇಕು.”</br>
{{gap}}"ಆಗಲಿ, ಬಾಬಾಜಿ,"</br>
{{gap}}“ಮಳೆ ಬರದೆ ಇದ್ರೆ ಅರಸನ ಮೇಲೆ ದೂರು, ಹುಡುಗಿಗೆ ವರ ಸಿಗದಿದ್ದರೆ</br> ರಾಜ ಹೊಣೆ. ಹೋರಿ ಸತ್ಕಾರೂ ಅವನೇ ಜವಾಬ್ದಾರ. ಅಂಥವರಿಗೆ ಏನು ಮಾಡ</br> ಬೇಕು?ಸಮಾಜವನ್ನು, ಜನಸಮುದಾಯವನ್ನು, ರಾಷ್ಟ್ರವನ್ನು ಹತೋಟಿಯಲ್ಲಿಟ್ಟು</br> ಕೊಳ್ಳೋದಕ್ಕೆ ನೂರು ತಂತ್ರಗಳನ್ನು ಬಳಸುವುದಗತ್ಯ. ಮೂಢನಂಬಿಕೆಗಳು ಜನರಲ್ಲಿ</br> ಹಾಸುಹೊಕ್ಕು, ಅಂಥ ನಂಬಿಕೆಗಳ ಬಲೆಯಲ್ಲೆ ಅವರನ್ನು ಕೆಡವಬೆಕು. ಇದಕ್ಕೆ</br> ಗೂಢಚಾರರ ಪಡೆ ಬೇಕು, ರಾಜರ ಮೆರವಣಿಗೆ ರಾತ್ರೆ ಇಟ್ಟೊಳ್ವಿದು.ಎಡಬಲ</br> ಗಳಲ್ಲಿ ಹಿಲಾಲು ಬೆಳಕು. ರಥಗಳಲ್ಲಿ ಅರಸನ ಆ ಕಡೆ ಈ ಕಡೆ ರೆಕ್ಕೆಕಟ್ಟಿಕೊಂಡಿರುವ</br> ಸುಂದರ ತರುಣರು. ಗೂಢಚಾರರು ಜನಸಂದಣಿಯಲ್ಲಿ ನುಸುಳಿ. 'ಅವರು ದೇವ</br> ಲೊಕದಿ೦ದ ಬಂದಿದಾರೆ' ಎಂದು ಸುದ್ದಿ ಹಬ್ಬಿಸಬೇಕು. ಪ್ರಜೆಗಳು ಮೋಡಿಗೆ</br> ಒಳಗಾಗುತ್ತಾರೆ, ರಾಜಾ ಪ್ರತ್ಯಕ್ಷ ದೇವತಾ: !"</br>
{{gap}}“ಆ ಗ್ರಂಥದಲ್ಲಿ ಇಂಥದ್ದೆಲ್ಲ ಇದೆಯಾ ?”</br>
{{gap}}“ಗೂಢಚಾರಿಕೆಗೆ ಯಾರನ್ನು ನೇಮಿಸಬೇಕು ಗೊತ್ತೆ ? ಬಡ ಬ್ರಾಹ್ಮಣರನ್ನು</br> ಮತ್ತು ವೇಶ್ಯೆಯರನ್ನು !"</br>
{{gap}}“ಓದ್ತೇನೆ. ಇವತ್ತೇ ಶುರುಮಾಡ್ತೇನೆ."</br>
{{gap}}"...ನಾವು ಜಲಕ್ರೀಡೆ ಆಡಿದರೂ ಮನಸ್ಸು ವಿಚಲಿತವಾಗಬಾರದು,</br> ತಿಳೀಯಿತೆ?"</br>
{{gap}}ದಿನವೂ ಉಷೆ ಬರುವುದಕ್ಕೆ ಮುನ್ನ ಬಾಬಾ ಮತ್ತು ಸೌದಾ ಕೆಲ ನಿಮಿಷ ಜಲ</br> ಕ್ರೀಡೆಯಾಡಿದರು. ದಿನದಿಂದ ದಿನಕ್ಕೆ ನಿಮಿಷಗಳು ಹೆಚ್ಚಿದುವು. ಮೂರು ಹುಣ್ಣಿಮೆ</br>ಗಳು ಕಳೆದುವು. ಮಳೆಗಾಲ ದಾಟತು. ಶಮಿಾ ಪೂಜೆಯೂ ಆಯಿತು. ಘಳಿಗೆ</br> ಹೊತ್ತು ಜಲಕ್ರೀಡೆಯಾಡಿದರೂ ಇಂದ್ರಿಯಗಳೆಲ್ಲ ಪೂರ್ತಿ ತನ್ನ ಹತೋಟಿಯಲ್ಲಿರು</br> ವುದನ್ನು ಸೌದಾಮಿನಿ ಗಮನಿಸಿ, “ನಾನು ಗೆದ್ದೆ” ಎಂದು ಆನಂದಾಶ್ರು ಮಿಡಿದಳು.</br>
{{gap}}'ಕಿಷ್ಕಿಂಧಾವಾಣಿ' ದಿನವೂ ಬರುತ್ತಿದ್ದುದರಿಂದ ಪ್ರತಿ ದಿವಸ ಕಿಪ್ಕಿಂಧೆಯ</br> ಭಾವಕೋಶವನ್ನು ಹೊಗುತ್ತಿದ್ದಳು, ಹೊರಬರುತ್ತಿದ್ದಳು, ತಾನು ಏರಿದ್ದ ಎತ್ತರ</br> ದಿಂದ ನೋಡಿದಾಗ ಕಿಷ್ಕಿಂಧೆಯ ಹೆಬ್ಬುಲಿಗಳ್ಳು ಬೆಕ್ಕುಗಳಂತೆ ಕಂಡುವು. ಗ್ರಂಥ</br> ಭಂಡಾರದಲ್ಲಿ ವ್ಯಾಸ೦ಗ ನಿರತಳಾಗಿ ಆಗಿ, ತನ್ನ ಬುದ್ಧಿ ವಿಕಾಸಗೊಂಡಂತೆ</br> ಸೌದಾಮಿನಿಗೆ ಆನಿಸಿತು.</br>
{{gap}}ಬೆಳಕಿನ ಹಬ್ಬ ಹತ್ತಿರ ಬಂತು.</br>
{{gap}}“ಚಾತುರ್ವನ್ಯ ರೂಪಿಸಿದ ಬುದ್ದಿ ವ೦ತರು ಯೋಚಿಸಿದ ಭಾರೀ ಹಬ್ಬ ದೀಪಾ</br>ವಳಿ. ನಮ್ಮ ಜನರು ಅದಕ್ಕೆ ಯವಾಗ ಆಕರ್ಷಿತರಾದರೋ ಖಚಿತವಾಗಿ ಹೇಳಲಾರೆ,</br><noinclude></noinclude>
7n0jptqjuyeeb9kackqbk0z9giikamy
ಪುಟ:ಮಿಂಚು.pdf/೪೮
104
20407
317566
217575
2026-05-06T09:45:15Z
Ashwini Rai K
8475
/* Validated */
317566
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=42|right=ಮಿಂಚು}}
ಅವರು ನಮಗಿಂತ ಉತ್ತಮರು ಎಂಬ ದೀನತನ ನಮ್ಮವರನ್ನು ಕಾಡಿದ ಕ್ಷಣದಲ್ಲಿ</br> ನರಕಾಸುರನ ವಧೆಗೆ ನಾವು ಹೊರಟೆವು: ನಮ್ಮ ರುಂಡವನ್ನು ನಾವೇ ಚೆಂಡಾಡಿದೆವು.</br> ಈಗಲೋ ಬೆಳಕಿನ ಅಲಂಕಾರ ಎಲ್ಲರಿಗೂ ಬೇಕು.”</br>
{{gap}}ಆ ಮಾತುಗಳನ್ನು ಅರ್ಥಮಾಡಿಕೊಳ್ಳಲೆತ್ನಿಸುತ್ತ ಸೌದಾಮಿನಿ ಬಾಬಾಜಿಯ</br> ಮುಖವನ್ನೆ ನೋಡಿದಳು.</br>
{{gap}}“ನೆನಪಿಡು ಸೌದಾ, ದೀಪಾವಳಿಯ ರಾತ್ರಿ ರಕ್ತ ರಾತ್ರಿ.”</br>
{{gap}}ಸಾಮಾನ್ಯರಿಗಾದರೆ ಚಳಿನಡುಕ ಹುಟ್ಟಬೇಕು. ಆದರೆ ಈಗ ಈಕೆ ಸಾಮಾನ್ಯೆ</br> ಯల్ల.</br>
{{gap}}ಹಿರಿಯ ಯೋಗಿನಿಯನ್ನು ಸೌದಾ ಕೇಳಿದಳು :</br>
{{gap}}“ರಕ್ತರಾತ್ರಿ ಅಂದರೇನು ?”</br>
{{gap}}“ನಾನು ಹೇಳಬಾರದು, ನಿನಗೇ ಗೊತ್ತಾಗುತ್ತೆ.”</br>
{{gap}}“ಇಲ್ಲಿಗೆ ಬಂದಾಗ ನನ್ನ ತಲೆಗೂದಲು ಅಲ್ಲೊಂದು ಇಲ್ಲೊಂದು ನರೆತಿತ್ತು.”</br>
{{gap}}"ಈಗ ?"</br>
{{gap}}“ಅವು ಕಪ್ಪಾಗಿವೆ, ಅಕ್ಪಾಜಿ..”</br>
{{gap}}“ಲೇಹ್ಯದ ಪ್ರಭಾವ, ಕಪ್ಪಾದದ್ದು ಹಾಗೆಯೇ ಇರದೆ. ಉಳಿದ ಕೂದಲು</br> ಬಿಳಿಯಾಗೋದೆ ಇಲ್ಲ.”</br>
{{gap}}ಹೌದಾ! ?- ಎ೦ದು ಸಂತೋಷದಿಂದ ಉಗ್ಗರಿಸುವ ಆಸೆ, ಆ ಅಸೆಯನ್ನು .</br>
ಸೌದಾಮಿನಿ ಅದುಮಿಹಿಡಿದಳು.</br>
{{gap}}ದೀಪಾವಳಿ ಹತ್ತಿರ ಬಂದಂತೆ, ಕಲ್ಪಿಸಲು ತಾನು ಅಶಕ್ತಳಾದ ರಕ್ತರಾತ್ರಿಯ</br> ನೆನಪಿನಿಂದ ಸೌದಾಮಿನಿಯ ಮೈ ಕಾವೇರಿತು.</br>
{{gap}}ಆ ಇರುಳೆಲ್ಲ ಮಠ, ದೇಗುಲ, ಗೃಹ ಸಮುಚ್ಚಯ, ಮುಖಮಂಟಪ ಎಲ್ಲೆಲ್ಲೂ</br> ಬಣ್ಣಬಣ್ಣದ ದೀಪಗಳು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು, ಭಜನಾವಳಿ,</br> ಬಾಬಾ ದೇಗುಲದ ಹೊರಗಿದ್ದರು. ಸೌದಾಮಿನಿ ಅತ್ತ ನಡೆದು, “ಇಂದ್ರವ</br> ಅಮರಾಮತಿ ಇದನ್ನು ಮಿರಿಸೋದು ಸಾಧ್ಯವೆ {{gap}}ಬಾಬಾ?” ಎಂದಳು.</br>
{{gap}}ಮುಗುಳುನಗೆಯೊಂದೇ ಬಾಬಾ ನೀಡಿದ ಉತ್ತರ.</br>
{{gap}}ಅತಿಥಿಗೃಹದಾಚೆಗೆ ಒಂದು ಸುಸಜ್ಜಿತ ಕೊಠಡಿ ಇತ್ತು, ಅಲ್ಲಿದ್ದ ದೀಪಗಳು</br> ಆರಿದುವು. ಆ ದಿಕ್ಕಿಗೆ ಬಾಬಾ ನಡೆದರು, ಅದಮ್ಯ ಸೆಳೆತಕ್ಕೆ ಒಳಗಾದವಳಂತೆ</br> ಸೌದಾಮಿನಿ ಅವರನ್ನು ಹಿಂಬಾಲಿಸಿದಳು,</br>
{{gap}}ವಿಗ್ರಹಕ್ಕೂ ಉಕ್ಕಿನ ಬಲ ಪಡೆದಿದ್ದವಳಿಗೂ ಸೆಣಸಾಟ, ಮುಂಗೋಳಿ</br> ಕೂಗುವವರೆಗೂ.</br>
{{gap}}ಸೌದಾಮಿನಿ ಕುತೂಹಲದಿಂದ ತನ್ನ ಸೀರೆಯನ್ನು ನೋಡಿದಳು. 'ರಕ್ತರಾತ್ರಿ'</br> ಎಂದರೇನೆಂಬುದು ಸ್ಪಷ್ಟವಾಯಿತು,</br><noinclude></noinclude>
iu0duv30igmmcsya9km6r6bzfe4aq49
ಪುಟ:ಮಿಂಚು.pdf/೪೯
104
20408
317568
218104
2026-05-06T09:45:34Z
Ashwini Rai K
8475
/* Validated */
317568
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಮಿಂಚು|right=43}}
{{gap}}“ಪರೀಕ್ಷೆಯಲ್ಲಿ ಉತ್ತೀರ್ಣಳಾದೆನೆ ಬಾಬಾ ?”</br>
{{gap}}“ರಾತ್ರೆ ಹೇಗೆ ಅನಿಸಿತು ?”</br>
{{gap}}“ಅದು ಅಪೂರ್ವ ಅನುಭವ.”</br>
{{gap}}“ನಿನಗೆ ಗೊತ್ತಾ ಸೌದಾ ? ಕಿಂಧೆಯ ಮೇಲೆ ದಂಡಯಾತ್ರೆ ನಡೆಸಲು</br>
ನೀನೀಗ ಶಕ್ತಳಾಗಿದೀಯ,”</br>
{{gap}}“ನನ್ನ ಬಾಬಾಜಿಗೆ ನಿರಾಸೆಯಾಗಲಿಲ್ಲವಲ್ಲ ಅಂತ ನಾನು ಸಂತುಷ್ಟೆ.”</br>
{{gap}}“ಸಿದ್ಧತೆಗೆ ಒಂದೆರಡು ತಿಂಗಳು ಬೇಕು. ದಿಲ್ಲಿಯ ಜತೆ ಸಂಪರ್ಕ ಬೆಳೆಸ್ತೇನೆ.”</br>
{{gap}}ಪತ್ರಿಕೆಗಳಿಂದ ಸೌದಾಮಿನಿ ಸಾಕಷ್ಟು ಅರ್ಥಮಾಡಿಕೊಂಡಿದ್ದಳು. ರಾಷ್ಟ್ರ ಪಕ್ಷದ</br>
ಆಡಳಿತ ಶಿಥಿಲವಾಗಿತ್ತು. ಪಕ್ಷದ ಪ್ರಾದೇಶಿಕ ನಾಯಕತ್ವ ಅಂತಃಕಲಹದಲ್ಲಿ ಮಗ್ನ</br>
ವಾಗಿತ್ತು. ತೇಪೆ ಹಾಕಲು ದಿಲ್ಲಿ ಯತ್ನಿಸಿತು, ಹೊಲಿಗೆ ನಾಲ್ಕು ದಿನ ಕೂಡ</br>
ಬಾಳಲಿಲ್ಲ.</br>
{{gap}}.....ವಿಶಾಖಪಟ್ಟಕ್ಕೆ ಬಂದ ರಾಷ್ಟಪಕ್ಷದ ಮಹಾ ಕಾರ್ಯದರ್ಶಿ ನಕುಲದೇವ್</br>
ಧರ್ಮೇಂದರ್ ಬಾಬಾರನ್ನು ಕಾಣಲು ಆಗಮಿಸಿದರು.</br>
{{gap}}“ಸಾರ್ವತ್ರಿಕ ಚುನಾವಣೆಗೆ ಇನ್ನು ಇದೇ ತಿಂಗಳು, ಲೋಕಸಭೆ ವಿಧಾನಸಭೆ</br>
ಗಳಿಗೆ ಒಟ್ಟಿಗೇ ಚುನಾವಣೆ.”</br>
{{gap}}ಮಠದಲ್ಲಿ ರಾಷ್ಟ್ರ ಪಕ್ಷದ ಗುಪ್ತನಿಧಿ ಇತ್ತು,</br>
{{gap}}“ಪುಟ್ಟಗಂಟು ಯಾವಾಗ ಬೇಕು ?”</br>
{{gap}}“ಕಿಷ್ಕಿಂಧೆಯ ವಿಷಯ ಬರೆದಿದ್ದಿರಲ್ಲ ? ಸೌದಾಮಿನಿ ಬರುವಂತಿದ್ದರೆ ಪುಟ್ಟ</br>
ಗಂಟಿನೊಂದಿಗೆ ದಿಲ್ಲಿಗೆ ಕರಕೊಂಡು ಹೋಗ್ತೇನೆ.”</br>
{{gap}}“ಜಾಣಪ್ಪನನ್ನು ನಂಬಿದರೆ ಕಿಷ್ಕಂಧ ಪಕ್ಷದ ಕೈ ಬಿಟ್ಟಿತು. ಸೌದಾಮಿನಿ ಸಿದ್ದ</br>
ವಾಗಿದಾರೆ. ಅವರ ನೇತೃತ್ವದಲ್ಲೇ ಚುನಾವಣೆ ನಡೆಸೋದು ಶ್ರೇಯಸ್ಕರ.”</br>
{{gap}}ಅಧ್ಯಕ್ಷರಿಗೂ ಪ್ರಧಾನಿಯವರಿಗೂ ಈ ವಿಷಯ ತಿಳಿಸ್ತೇನೆ.”</br>
{{gap}}........ಸೌದಾಮಿನಿಯನ್ನು ನೋಡಿದ ಪ್ರಧಾನ ಕಾರ್ಯದರ್ಶಿ ದಂಗಾದರು.</br>
ಬಾಬಾ ಹೇಳಿದ್ದರಲ್ಲಿ ಲವಲೇಶವೂ ಉತ್ಪಕ್ಷೆ ಇರಲಿಲ್ಲ.</br>
{{gap}}ಅತಿಥಿಗೃಹಕ್ಕೆ ಬಂದು ಬಾಬಾಜಿ ಪಿಸು ನುಡಿದರು :</br>
{{gap}}“ಈತ ಭಾರೀ ಕುಳ, ನಿನ್ನನ್ನು ಇಡಿಯ ನುಂಗಬಹುದು, ಹುಷಾರಾಗಿರು,</br>
ಚಿಕಿತ್ಸೆ ದೊಡ್ಡ ಪ್ರಮಾಣದಲ್ಲಿ ಮುಗಿದರೂ ಯೋಗಾಸನ, ಲೇಹ್ಯಸೇವನೆ ಬಿಡಬೇಡ,”</br>
{{gap}}“ಇಲ್ಲ, ಆರು ತಿಂಗಳಿಗೊಮ್ಮೆ ಲೇಹ್ಯ ದಯಪಾಲಿಸ್ಟೇಕು. ಯಾರನ್ನಾದರೂ</br>
ಕಳಿಸ್ತೇನೆ”</br>
{{gap}}“ಕಿಷ್ಕಿಂಧೆಯ ಮುಖ್ಯಮಂತ್ರಿಯಾದ ದಿನ ಫೋನ್ ಮಾಡೋದಕ್ಕೆ ಮರೀ</br>
ಬೇಡ.”</br><noinclude></noinclude>
nwy9xd9mkjawcr0xodntr4dn8hpewno
ಪುಟ:ಮಿಂಚು.pdf/೫೧
104
20410
317570
218269
2026-05-06T09:46:10Z
Ashwini Rai K
8475
/* Validated */
317570
proofread-page
text/x-wiki
<noinclude><pagequality level="4" user="Ashwini Rai K" /></noinclude>{{center|೭}}
{{gap}}ಮಧ್ಯಪ್ರದೇಶದಲ್ಲಿದ್ದು ಆದಿವಾಸಿಗಳ ಮೇಲೆ ಮಹಾತ್ಮರ ಅಹಿಂಸೆಯ ಮೋಡಿ</br> ಬೀಸಿ ದಿಲ್ಲಿಗೆ ಬಂದಿರುವ ಕಿಷ್ಕಿಂಧೆಯ ಸೌದಾಮಿನಿಯನ್ನು ಕಾಣಲು, ದೇಶದ ನಾನಾ</br> ಭಾಗಗಳ ರಾಷ್ಟ್ರಪಕ್ಷದ ಕಾರ್ಯಕರ್ತರೂ ಧುರೀಣರೂ ಧಾವಿಸಿಬಂದರು, ಎಲ್ಲ</br> ಪತ್ರಿಕೆಗಳೂ ಸಾರಿದುವು: “ರಾಜಕೀಯ ರಂಗದಲ್ಲಿ ಹೊಸ ತಾರೆಯ ಉದಯ.”</br> ಸಂದರ್ಶನಗಳು ಪ್ರಕಟವಾದುವು. ಒಂದು ಪತ್ರಿಕೆ ನುಡಿಯಿತು: “ಯಾವ ಚಲನ</br> ಚಿತ್ರ ತಾರೆಗೂ ಈಕೆ ಕಡಮೆ ಇಲ್ಲ.” ದಿಲ್ಲಿಗಂತೂ ಎಲ್ಲ ರಾಜ್ಯಗಳ ರಾಷ್ಟ್ರಪಕ್ಷೀಯ</br> ಪ್ರಭೃತಿಗಳು ಆಗಾಗ್ಗೆ ಬರುತ್ತಿದ್ದರು. ಅದು ಅವರಿಗೊಂದು ಚಟವಾಗಿತ್ತು,</br> ಕಿಷ್ಕಿಂಧೆಯಿಂದಲೂ ಬಂದರು: ಮುಖ್ಯಮಂತ್ರಿ ಜಾಣಪ್ಪ, ಗೃಹಸಚಿವ ರಂಗಸ್ವಾಮಿ,</br> ಆರ್ಥಸಚಿವ ನಾಯಕ.... ಅವರೂ ಏಕಾಂತಪ್ರಿಯೆಯಾಗಿದ್ದ ಸೌದಾಮಿನಿಯ ಬಳಿಗೆ</br> ಬಂದು “ನಮಸ್ತೆ ಅಕ್ಕಾ ಅವರೆ" ಎಂದರು. ಮೊದಲು ದಿಗ್ಭ್ರಮೆ, ಬಳಿಕ ಶಂಕೆ,</br> ಅವರಿಂದ ಪ್ರೇರಿತರಾಗಿ ಕೆಲ ಪತ್ರಿಕಾಕರ್ತರು “ನಿಮ್ಮ ಬಾಲ್ಯ?” “ನಿಮ್ಮ ಯೌವನ?'</br> ಎಂದು ಕೆದಕುವ ಸಂದರ್ಶನಗಳಿಗೆ ಬಂದರು.</br>
{{gap}}ಎಲ್ಲರಿಗೂ ಸೌದಾಮಿನಿ ಸಮರ್ಪಕ ಉತ್ತರ ಕೊಟ್ಟಳು :</br>
{{gap}}“ಜನಸೇವೆಯಲ್ಲೇ ದಿನ ಕಳೆದಿದ್ದೇನೆ. ಆ ಸೇವೆಯಲ್ಲೇ ಶೇಷಾಯುಷ್ಯವನ್ನು</br> ಕಳೆಯುತ್ತೇನೆ.”</br>
{{gap}}ಒಬ್ಬ ಲೆಕ್ಕ ಹಾಕಿದ:</br>
{{gap}}“ಶೇಷಾಯುಷ್ಯ ಎಪ್ಪತ್ತು ವರ್ಷಗಳಾದರೂ ಇರಬಹುದು.”</br>
{{gap}}ರಂಗಸ್ವಾಮಿಯೂ ನಾಯಕರೂ ಇಳಿದನಿಯಲ್ಲಿ ಪರಸ್ಪರ ಸಮಾಲೋಚನೆ</br> ನಡೆಸಿದರು.</br>
{{gap}}ಇಬ್ಬರಲ್ಲೂ ಮೂಡಿದ್ದೊಂದೇ ಪ್ರಶ್ನೆ.</br>
{{gap}}" ಆ ಲೌಡಿನೇನಾ ಇವಳು ? "</br>
{{gap}}ಮಹಾ ಕಾರ್ಯದರ್ಶಿಗೆ ದೂರು ಹೋಯಿತು. ಆತ ಅವರನ್ನು ತರಾಟೆಗೆ</br> ತೆಗೆದುಕೊoಡ :</br>
{{gap}}“ನಿಮಗೆ ಬುದ್ಧಿ ಇಲ್ಲವೇನ್ರಿ? ಜಗದಲಪುರದ ಧರ್ಮೇಂದರ್ ಬಾಬಾ ಈ</br> ಕನ್ನಡಿತಿಯನ್ನು ಕಳಿಸಿದ್ದಾರೆ. ಮಾತಿನ ಓಘವೇನು ! ವಿಚಾರಗಳ ಝರಿ ಏನು !</br> ರಾಜನೀತಿಯನ್ನು ನೀವು ಅವರಿಂದ ಕಲೀಬೇಕು. ಪಕ್ಷದ ಅಧ್ಯಕ್ಷರು, ಪ್ರಧಾನಿ</br>
ಎಲ್ಲರೂ ಒಪ್ಪಿದ್ದಾರೆ. ಬರಲಿರುವ ಸಾರ್ವತ್ರಿಕ ಚುನಾವಣೆ ನಿಮ್ಮ ರಾಜ್ಯದಲ್ಲಿ</br><noinclude></noinclude>
9c2wsi4rni5hjnltfclmqg810umtiqz
ಪುಟ:ಮಿಂಚು.pdf/೫೨
104
20411
317571
248874
2026-05-06T09:46:28Z
Ashwini Rai K
8475
/* Validated */
317571
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=46|right=ಮಿಂಚು}}
ನಡೆಯೋದು ಇವರ ಹಿರಿತನದಲ್ಲೇ. ಯುವತಿ, ಇವರಿಗೇನು ಗೊತ್ತು ?_ ಅಂತ </br>
ತಕರಾರು ತೆಗೆದರೆ, ತಲೆಗಳು ಉರುಳ್ತವೆ...” </br>
{{gap}}ಇದೊಂದು ಹೊಸ ಅದ್ಭುತ ಎಂದು ಕಿಷ್ಟಿಂಧಾ ಹೀರೆಮಣಿಗಳು ಸುಮ್ಮ </br>
ನಾದರು. </br>
{{gap}}ಒಬ್ಬರೆಂದರು : </br>
{{gap}}"ಊರಿಗೆ ಬಂದವಳು, ನೀರಿಗೆ ಬರದೆ ಇರುತಾಳಾ ?" </br>
{{gap}}ಊರಿಗೂ ಬಂದಳು, ನೀರಿಗೂ ಬಂದಳು. </br>
{{gap}}ಒoದು ಅಪರಾಹ್ನ ವಿಮಾನ ದಿಲ್ಲಿಯಿಂದ ಅವರನ್ನು ಹೊತ್ತು ತಂದಿತು- </br>
ಜತೆಯಲ್ಲೆ ಇದ್ದರು, ಭಾರತದ ರಾಷ್ಟ್ರಪಕ್ಷದ ಮಹಾ ಕಾರ್ಯದರ್ಶಿ. ಕಿಷ್ಕಿಂಧೆಯ </br>
ರಾಷ್ಟ್ರಪಕ್ಷಕ್ಕೆ ಇನ್ನು ಹೊಸ ನಾಯಕತ್ವವಂತೆ-ಎಂಬ ಸುದ್ದಿ ಪತ್ರಿಕೆಗಳಲ್ಲಿ ಬಂತು. </br>
“ಇನ್ನು ಹೊಸ ರಕ್ತ ! ಬಿಸಿ ರಕ್ತ !” ಸೌದಾಮಿನಿ ಪತ್ರಿಕೆಗಳಲ್ಲಿ ತನ್ನ ಭಾವಚಿತ್ರ </br>
ಗಳನ್ನು ನೋಡಿ ನೋಡಿ ದಣಿದಳು, ತಣಿದಳು. </br>
{{gap}}__“ವಿನೋದನಿಗೀಗ ಹೇಗೆ ಅನಿಸುತ್ತಿದ್ದೀತು?" </br>
{{gap}}__“ಮೃದುಲಾ ಮೂಗಿನ ಮೇಲೆ ಬೆರಳಿಟ್ಟಿರಬಹುದು.” </br>
{{gap}}__“ಕರುಣಾ ತನ್ನ ಚಿತ್ರಗಳೊಡನೆ ನನ್ನದನ್ನು ಹೊಲಿಸಿರಬಹುದು." </br>
{{gap}}__“ಬಾಬಾಜಿಗೆ ಸಮಾಧಾನವಾಗಿರ್ತದೆ.” </br>
{{gap}}ಇವೆಲ್ಲ ಸೌದಾಮಿನಿಯ ಮನಸ್ಸಿನಲ್ಲಿ ಹಾದುಹೋದ ವಿಚಾರಗಳು. </br>
{{gap}}ಪಕ್ಷದ ಕಾರ್ಯಾಲಯದಲ್ಲೇ ಒಂದು ಕೊಠಡಿ ಇತ್ತು ವಾಸಯೋಗ್ಯವಾದದ್ದು. </br>
ಸೌದಾಮಿನಿ ಅಂದಳು : </br>
{{gap}}“ನನಗಿದು ಸಾಕು, ನಾನಿಲ್ಲೇ ಇರ್ತೇನೆ." </br>
{{gap}}ಸ್ಥಾನವನ್ನು ಬಿಟ್ಟು ಕೊಟ್ಟ ಪ್ರಾಂತಸಮಿತಿಯ ಅಧ್ಯಕ್ಷನಿಗೆ ಹೇಗೂ ಸ್ವಂತದ </br>
ಮನೆ ಇತ್ತು. ಶಿಷ್ಟಾಚಾರದ ನಗೆ ಬೀರಿ ಆತನೆಂದ: </br>
{{gap}}“ಊಟಕ್ಕೆಲ್ಲ ಅನುಕೂಲವಾಗಿರುತ್ತೆ. ನೀವು ನಮ್ಮ ಮನೆಗೆ ಬರಬಹುದಲ್ಲ." </br>
{{gap}}“ಒಂದು ಸಣ್ಣ ಟಿಫಿನ್ ಕ್ಯಾರಿಯರ್ ಇದ್ದರಾಯ್ತು. ಇಪ್ಪತ್ತನಾಲ್ಕು ತಾಸು </br>
ಗಳ ದುಡಿಮೆಗೆ ಇಂಥ ಆಶ್ರಮವಾಸವೇ ಅನುಕೂಲ.” </br>
{{gap}}ಜಗದಲಪುರದಲ್ಲಿ ಆಗಲಿಲ್ಲ; ದಾರಿಯಲ್ಲಿ ಊಹು೦; ದಿಲ್ಲಿ_'ಇಲ್ಲ'; </br>
ಇಲ್ಲಿ ಬೀಳ್ಕೊಡುವುದಕ್ಕೆ ಮುನ್ನ ನೋಡಿಯೇ ಬಿಡುತ್ತೇನೆ__ಎಂದುಕೊಂಡಿದ್ದ </br>
ಅಖಿಲ ಭಾರತ ರಾಷ್ಱ್ರಪಕ್ಷದ ಮಹಾ ಕಾರ್ಯದರ್ಶಿ. ದಿನ ರಾತ್ರೆಗಳು ಕಳೆದಂತೆ ಆತ </br>
ಹತಾಶನಾದ. ಇಬ್ಬರೇ ಆಕ್ಕಪಕ್ಕದಲ್ಲಿ ಇದ್ದಾಗ ಭುಜಕ್ಕೆ ಭುಜ ತಗಲಿತು, ಮೊಣ </br>
ಕಾಲಿಗೆ ಮೊಣಕಾಲು, ಮುತ್ತಿನಂತಹ ಮುಗುಳುನಗೆ. </br>
{{gap}}“ದಿಲ್ಲಿಗೆ ಆಗಾಗ್ಗೆ ಬರ್ತಿರ್ತೇನಲ್ಲ” ಎಂದಳು ಆಕೆ, </br>
{{gap}}“ಬರ್ತೀರಿ, ಸರ್ಪಗಾವಲಿನಲ್ಲಿರ್ತೀರಿ. ನಮ್ಮ ಪಕ್ಷದ ಅಧ್ಯಕ್ಷರಂತೂ ಎಂಥ<noinclude></noinclude>
6gqnme40bh6zfyto4w3b31n2vcg6pnq
ಪುಟ:ಮಿಂಚು.pdf/೫೩
104
20412
317573
218270
2026-05-06T09:46:50Z
Ashwini Rai K
8475
/* Validated */
317573
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಮಿಂಚು|right=47}}
ಸಂಪ್ರದಾಯಸ್ಥ ಅನ್ನೋದು ನಿಮಗೆ ಗೊತ್ತಿದೆ. ಚುನಾವಣೆ ಮಗೀಲಿ, ನಿಮ್ಮನ್ನ</br> ಅಖಿಲ ಭಾರತ ರಾಷ್ಟ್ರಪಕ್ಷದ ಯುವವಿಭಾಗದ ನಾಯಿಕೆ ಮಾಡ್ತೀನಿ.”</br>
{{gap}}ಕೊಚ್ಚಿಕೊಳ್ಳುವಷ್ಟು ಬಲಾಢ್ಯನಲ್ಲ ಎಂಬುದನ್ನು ಸೌದಾಮಿನಿ ಬಲ್ಲಳು.</br> ಅವಳ ಶಕ್ತಿಯ ಮೂಲ ದಂತೇಶ್ವರಿ ದೇಗುಲ, ಅಲ್ಲಿರುವ ನಿಧಿ, ಅಲ್ಲಿನ ಬಾಬಾ,</br>
{{gap}}"ಈಗಲೇ ಮಹಿಳಾ ವಿಭಾಗದ ನಾಯಿಕೆ ಮಾಡೋದಿಲ್ವ ?”</br> {{gap}}ಒಂದು ಕ್ಷಣ ಮೌನವಾಗಿದ್ದು ಆತನೆಂದ:</br> {{gap}}“ನಿಮಗೆ ಅದು ಇಷ್ಟವೆಂದಾದರೆ ಆ ಸ್ಥಾನವನ್ನೇ ಕೊಡೋಣ."</br> {{gap}}ಕ್ಷಣ ಮೌನಕ್ಕೆ ಕಾರಣವಿತ್ತು, ಮಹಿಳಾ ವಿಭಾಗದ ನೇಮಕಕ್ಕೆಲ್ಲ ಇನ್ನೊಬ್ಬ</br> ಧುರೀಣ ಗುತ್ತೇದಾರನಾಗಿದ್ದ. ಅದನ್ನು ಅರಿತಿದ್ದ ಸೌದಾಮಿನಿ ಗಂಭೀರವಾಗಿ</br> ನಕ್ಕಳು.</br>
{{gap}}“ಸದ್ಯಕ್ಕಂತೂ ಕಿಷ್ಕಿಂಧೇಲಿ ನನಗೆ ವಹಿಸಿಕೊಟ್ಟಿರೋ ಕೆಲಸ ಪೋರ್ತಿ</br> ಮಾಡ್ತೀನಿ.”</br>
{{gap}}“ಈಗ ಪೀಡೆಯೇ ಹೊರಡು ದಿಲ್ಲಿಗೆ_ಎನ್ನುತ್ತೀರಾ?”</br> {{gap}}“ಅಣ್ಣ , ದಿಲ್ಲಿ ತಲಪಿದೊಡನೆ ಇನ್ನೂರು ಜೀಪು ಕಳಿಸೋದಕ್ಕೆ ಏರ್ಪಾಟು</br> ಮಾಡಿ. ಚುನಾವಣೆ ಲೆಕ್ಕದ್ದು .”</br>
{{gap}}“ಸರಿ, ಪ್ರಚಾರಕಾರ್ಯ ಮುಗಿದ್ಕೂಡ್ಲೆ ಅವನ್ನು ಪಡೆಯೋದಕ್ಕೆ ಒಬ್ಬ</br> ನನ್ನ ಕಳಿಸ್ತೀನಿ."</br> {{gap}}“ಪರಿಚಯಕ್ಕೆ ಅವನಲ್ಲಿ ಮುದ್ರೆಯುಂಗುರ ಇರಲಿ!"</br> {{gap}}“ಇದೇನು ಬೋಳು ಬೆರಳು ? ಈಚೆಗೆ ಚಾಚಿ ಕೈ."</br> {{gap}}ಅಖಿಲ ಭಾರತ ರಾಷ್ಟ್ರಪಕ್ಷದ ಮಹಾ ಕಾರ್ಯದರ್ಶಿಯ ರತ್ನಖಚಿತ ಉಂಗುರ</br> ಕೋಮಲ ಬೆರಳಿಗೆ ಬಂತು.</br>
{{gap}}'ಮಾಜಿ' ಕಿಷ್ಕಿಂಧೆಯ ಚಾಯಮಾನಕ್ಕೆ ಒಗ್ಗುವುದಿಲ್ಲವೆಂದು, 'ಅಕ್ಕಾವರು'</br> 'ಅಮ್ಮಾವರು' ಕಳಪೆ ಎಂದು, ಸೌದಾಮಿನಿ 'ಮಾತಾಜಿ' ಆದಳು. ಪಕ್ಷದ ಕಾರ್ಯಾ</br>ಲಯದ ಸಿಬ್ಬಂದಿ, ಸ್ವಯಂಸೇವಕರು, ಹಿರಿ_ಕಿರಿ_ಮರಿ ಧುರೀಣರು, ಜಿಲ್ಲೆಗಳಿಂದ</br> ಬಂದ ಸಂದರ್ಶಕರು ಎಲ್ಲರೂ ಹೊಸ ನಾಯಿಕೆಯನ್ನು 'ಮಾತಾಜಿ' ಎಂದು ಕರೆದರು.</br>
{{gap}}ಸೌದಾಮಿನಿ ಧರ್ಮಪೀಠಕ್ಕೆ ಹೋಗಿ, ಬಹಳ ಸೊರಗಿದ್ದ ಯತಿಗೆ ನಮಿಸಿದಳು.</br> ಆಕೆಗೆ ಶುಭ ಹಾರೈಸಿ ಆತ ಅಂದರು :</br>
{{gap}}“ನನಗೆ ಉತ್ಕಲದಲ್ಲಿರುವ ಮಠಕ್ಕೆ ವರ್ಗವಾಗಿದೆ. ಇಲ್ಲಿಗೆ ಚೆನ್ನೈಯವರು</br>
ಬರ್ತಾರೆ."</br><noinclude></noinclude>
o51zlxrnuhzt7fvftndaywhv3us0b1i
ಪುಟ:ಮಿಂಚು.pdf/೫೪
104
20413
317574
218272
2026-05-06T09:47:08Z
Ashwini Rai K
8475
/* Validated */
317574
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=48|right=ಮಿಂಚು}}
{{gap}}“ನನ್ನ ಪುನರ್ಜನ್ಮಕ್ಕೆ ತಾವು ಕಾರಣರಾದಿರಿ: ತಮ್ಮನ್ನೂ ಬಾಬಾಜಿಯನ್ನೂ</br>
ನಾನೆಂದೂ ಮರೆಯಲಾರೆ.”</br>
{{gap}}ಪ್ರಸಾದ ಪಡೆದು ಪಕ್ಷದ ಕಾದ್ಯಾಲಯಕ್ಕೆ ಮಾತಾಜಿ ಹಿಂತಿರುಗಿದಳು,</br>
{{gap}}...ಮಾತಾಜಿ.</br>
{{gap}}ಆಕೆಯ ಸನ್ನಿಧಿಗೆ ಹೋದೊಡನೆ ಪ್ರಭೆಯ ಮುಂದೆ ನಿಂತಂತಾಗುತ್ತಿತ್ತು,</br>
ಏನು ಇದರರ್ಥ ? ಈಕೆಗೆ ಅತಿಮಾನವ ಶಕ್ತಿ ಇದೆ ಎಂದೆ? ಪ್ರಸಾಧನ ಕಾರ್ಯದಲ್ಲಿ</br>
ನೆರವಾಗುವವರು ಯಾರು ಎಂದು ಗುಟ್ಟಾಗಿ ವಿಚಾರಿಸಿದರು. ಯಾರೂ ಇರ</br>
ಲಿಲ್ಲ. ಎಲಾ ! ನಿರಾಭರಣ ಸುಂದರಿ ! ಈ ಮೈ ಹೊಳಪು ಸಾಕಲ್ಲ ? ಸಹಸ್ರ</br>
ಗಟ್ಟಲೆ ಬುಟ್ಟಿಗಳಲ್ಲಿ ಲಕ್ಷಗಟ್ಟಲೆ ವೋಟುಗಳನ್ನು ಬಾಚಬಹುದು. ಸ್ಪರ್ಧಿಗಳು</br>
ವಿರೋಧಿಗಳು ಸ್ವಲ್ಪ ಸಮಯ ಬಾಲ ಮಡಚಿ ಇದ್ದರು. ಮಾತಾಜಿಯ ಮೃದು</br>
ಮಾತಿನ ಬಿಗಿಹಿಡಿತ ಅತಿಯಾಯಿತು ಎನಿಸಿದಾಗ, 'ಗುರ್' ಎಂದರು, ಇಬ್ಬರು</br>
ಅಂಗರಕ್ಷಕಭಟರು ಕಾಣಿಸಿಕೊಂಡರು. ಈ ವ್ಯವಸ್ಥೆ ಮಾಡಿಕೊ” ಎಂಬುದು</br>
ದಿಲ್ಲಿಯಿಂದ ಬಂದಿದ್ದ ಸೂಚನೆ. ಅವರೂ ಅಲ್ಲಿಂದ ಬಂದಿದ್ದರು. ಈ ಹಿಂದೂಸ್ಥಾನಿ</br>
ಅಂಗರಕ್ಷಕರಿಗೆ ತಕ್ಕ ಮಟ್ಟಿನ ಕನ್ನಡವೂ ಬರುತ್ತಿತ್ತು,</br>
{{gap}}ಹಲ್ಲೆ ಇತ್ಯಾದಿ ಸೇವಾಕಾರ್ಯಗಳಿಗೆ, ಸದಾ ಸಿದ್ಧರಾಗಿರುತ್ತಿದ್ದ ಸ್ಥಳೀಯ</br>
ದಾದಾಗಳು ನಾಯಕರನ್ನು ಕೇಳಿದರು.</br>
{{gap}}“ನಮಗಿನ್ನು ಕೆಲಸ ಇಲ್ಲವಾ ?”</br>
{{gap}}“ಸ್ವಲ್ಪ ದಿನ ಸುಮ್ಮನಿರಿ.”</br>
{{gap}}ಎರಡು ವಾರ ಕಳೆಯುವುದಕ್ಕಿಲ್ಲ. ಸಮರ ಘೋಷಣೆಯಾಯಿತು,</br>
{{gap}}“ದಿಲ್ಲಿ ನಮ್ಮ ಮೇಲೆ ಧುರೀಣರನ್ನು ಹೇರುವುದು ನಮಗೆ ಸಮ್ಮತವಿಲ್ಲ !”</br>
{{gap}}“ಸೌದಾಮಿನಿ ದಿಲ್ಲಿಗೆ ಫೋನ್ ಮಾಡಿದಳು :</br>
{{gap}}“ಶಿಸ್ತಿನ ಕ್ರಮ ಅಗತ್ಯವಾದೀತು.”</br>
{{gap}}ರಾಷ್ಟ್ರೀಯ ನಾಯಕತ್ವ ಹಸುರು ನಿಶಾನೆ ಬೀಸಿತು.</br>
{{gap}}ಮೊದಲ ಕೊಡಲಿ ಏಟು ನಾಯಕರ ಬುಡಕ್ಕೆ. ಮರ ಉರುಳಿತು, “ಪಕ್ಷದಿಂದ</br>
ಹೊರ ಹಾಕಿದರು.” ಸುದ್ದಿ ಕಾಳ್ ಚ್ಚಾಗುತ್ತದೆ ಎಂದಿದ್ದರು ನಾಯಕರು, ಅವರ</br>
ನಿಷ್ಠಾವಂತ ಬೆಂಬಲಿಗರು, ಕಾಡು ತಣ್ಣಗೇ ಇತ್ತು.</br>
{{gap}}ಪಕ್ಷದ ಎಲ್ಲ ಕಾರ್ಯಕರ್ತರ ಸಭೆ ಕರೆದಳು ಮಾತಾಜಿ.</br>
{{gap}}ರಾಜಕೀಯದ ಒರೆಗಲ್ಲು ವಾಡ್ಮಿತೆ. “ಮೊದಲು ಮಾತು ಕೇಳೋಣ.</br>
ಆಮೇಲೆ ಮುಖಂಡತ್ವದ ಮೌಲ್ಯಮಾಪನ” ಎಂದರು ಕೆಲವರು. ಉಳಿದವರೆಂದರು :</br>
“ದಿಲ್ಲೀಶ್ವರರಿಗೆ ಅಷ್ಟೂ ತಿಳೀದು ಅಂದ್ಕೊಂಡಿರಾ ?”</br>
{{gap}}ಕಿಕ್ಕಿರಿದ ಸಭೆ, ಉಗಮದಿಂದ ಮಲ್ಲಮೆಲ್ಲನೆ ಹರಿದಳು ಇಂದ್ರಾವತಿ (ಕಾವೇರಿ).</br><noinclude></noinclude>
dgbhbq6qr7yc8545w5l7un8qcuzl2ce
ಪುಟ:ಮಿಂಚು.pdf/೫೫
104
20414
317597
218273
2026-05-06T10:27:22Z
Ashwini Rai K
8475
/* Validated */
317597
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಮಿಂಚು|right=49}}
ಕಲ್ಲು ಬಂಡೆಗಳು ಬಂದಾಗ ಕುಪ್ಪಳಿಸಿದಳು, ಪ್ರಪಾತ ದೊರೆತಾಗ ಜಲಪಾತವಾದಳು.</br>
ಎಂಥ ಕರತಾಡನ ! ಎಂಥ ಜಯಕಾರ !</br>
{{gap}}ಬಯಲಿನ ಅಂಚಿನಲ್ಲಿ ಕಾರುಗಳಲ್ಲಿ ಕುಳಿತು ಭಾಷಣ ಕೇಳಿದವರಲ್ಲಿ ಸುಲೋಚನಾ</br>
ಬಾಯಿಯೂ ಇದ್ದಳು, ಅನಾಥ ಬಾಲಕಾಶ್ರಮದ ಸಂಚಾಲಿಕೆ, ಹೊಸ ತಾರೆ</br>
ಯನ್ನು ಕುರಿತ ಕಿಂವದಂತಿ ಅವಳಿಗೂ ಮುಟ್ಟಿತ್ತು. ಮಗ್ಗುಲಲ್ಲಿದ್ದವಳಿಗೆ ಆಕೆ</br>
ಹೇಳಿದಳು :</br>
{{gap}}“ಸಾಧ್ಯವೇ ಇಲ್ಲ: ಯಾವ ಹೋಲಿಕೆಯೂ ಇಲ್ಲ. ಈಕೆ ಜನ್ಮತಃ ನಾಯಿಕ,</br>
ಮಾತಾಜಿಯೇ ಸರಿ,” |</br>
{{gap}}ಈ ಸಭೆಯ ಬಳಿಕ ರಾಷ್ಟ್ರ ಪಕ್ಷದ ಸದಸ್ಯತ್ವ ಹೆಚ್ಚಿತು. ನಾಯಕರಿಗೀಗ</br>
ಪ್ರತಿಷ್ಠೆಯ ಪ್ರಶ್ನೆ,</br>
{{gap}}ಸುಮುಹೂರ್ತದಲ್ಲಿ ತಮ್ಮದೇ ಆದ ಪ್ರಜಾಪಕ್ಷವನ್ನು ಆರಂಭಿಸಿದರು,</br>
{{gap}}"ಅವಸರವಿಲ್ಲ. ಚುನಾವಣೆಗೆ ಟಿಕೆಟು ಕೊಡುವ ಸಮಯ ಬರಲಿ, ನನ್ನ ಪಕ್ಷದ</br>
ಮುಂದೆ ಹೌಸ್ಫುಲ್ ಬೋರ್ಡ್ ಹಾಕಬೇಕಾದೀತು” ಎಂದು ಭಕ್ತರ ಎದುರು</br>
ನಾಯಕರು ಶಂಖ ಊದಿದರು.</br>
{{gap}}ಪತ್ರಿಕೆಗಳನ್ನು ಕೊಳ್ಳುವವರ, ಓದುವವರ ಸಂಖ್ಯೆ ಹೆಚ್ಚಿತು.</br>
{{gap}}ರಾಷ್ಟ್ರಪಕ್ಷ-ಪ್ರಜಾಪಕ್ಷಗಳ ಜಗಳದಿಂದ ಪ್ರಯೋಜನವಾಗುವುದು ತನಗೆ</br>
ಎಂದಿತು ಸಮತಾಪಕ್ಷ: ನೋಟೀಸು ಕೊಟ್ಟು ಮುಷ್ಕರ, ದಿಢೀರ್ ಮುಷ್ಕರ...</br>
ಪಕ್ಷದ ಕಾರಕರ್ತರನ್ನು ಕ್ರಿಯಾಶೀಲರನ್ನಾಗಿ ಮಾಡಲು ಈ ತಂತ್ರ ಅಗತ್ಯವಾಗಿತ್ತು:</br>
ಉತ್ತರದಲ್ಲಿ ಹಾಸನೂರು, ಪೂರ್ವದಲ್ಲಿ ಚಿನ್ನದ ಬಯಲು, ಇವೆರಡರ ನಡುವೆ</br>
ಧರ್ಮಪುರಿ-ಈ ಮೂರು ಕ್ಷೇತ್ರಗಳು ತನ್ನ ವಶವಾಗಬೇಕೆಂದು ಸಮತಾಪಕ್ಷ ಸಮರ</br>
ತಂತ್ರ ರೂಪಿಸಿತು: ಒಂದು ಓಟು, ಒಂದು (ರೂಪಾಯಿ ನೋಟು-ಇದು ಸಮತಾ</br>
ಪಕ್ಷದ ಘೋಷ: ಉದ್ದಿಮೆದಾರರು ಎಲ್ಲ ರಾಜಕೀಯ ಪಕ್ಷಗಳಿಗೂ ಪ್ರತಿಯೊಂದರ</br>
ಬಲಕ್ಕೆ ಅನುಗುಣವಾಗಿ ಹಣ ನೀಡಿದರು. ಅದು ಕಪ್ಪು ಹಣ ಎಂದು ಯಾರೂ</br>
ಬೇಸರಿಸಲಿಲ್ಲ.</br>
{{gap}}ರಾಷ್ಟ್ರ ಪಕ್ಷದ ಕಾರ್ಯಾಲಯದಲ್ಲಿ ಚತುರಮತಿಗಳಿದ್ದರು: ಅನುಭವಿ ವೃದ್ದ</br>
ರಿದ್ದರು: ಉತ್ಸಾಹೀ ಯುವಕರಿದ್ದರು. ಕಳೆದದ್ದೆಷ್ಟು, ಉಳಿದದ್ದೆಷ್ಟು ಎಂದು</br>
ಲೆಕ್ಕ ಹಾಕುವ ನಡುವಯಸ್ಸಿನವರಿದ್ದರು: ಒಬ್ಬಾತಪರಶುರಾಮ-ಬೇರೆ ಯಾರೂ</br>
ಇಲ್ಲದಿದ್ದಾಗ ಸೌದಾಮಿನಿಯನ್ನು ಸಮಿಾಪಿಸಿ ಅಂದ ;</br>
{{gap}}“ಮಾತಾಜಿ, ಒಂದು ವಿಷಯ ತಮ್ಮ ಗಮನಕ್ಕೆ ಬಂದಿದೆಯೊ ಇಲ್ಲವೊ ?”</br>
{{gap}}“ಯಾವುದು ಪರಶುರಾಮ್ ?”</br>
{{gap}}“ತಮ್ಮ ಮತ ಕ್ಷೇತ್ರ ಯಾವುದು ?”</br>
{{gap}}4<noinclude></noinclude>
3x4xz5ilo2hn5qjo8drlckmih819pln
ಪುಟ:ಮಿಂಚು.pdf/೫೬
104
20415
317598
218274
2026-05-06T10:27:42Z
Ashwini Rai K
8475
/* Validated */
317598
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=50|right=ಮಿಂಚು}}
{{gap}}"ಇನ್ನೂ ನಿರ್ಧರಿಸಿಲ್ಲ.”</br>
{{gap}}“ಮತದಾರರ ಪಟ್ಟಿ ಓದಿದೆ ; ತಮ್ಮ ಹೆಸರಿಲ್ಲ.”</br>
{{gap}}“ಮತದಾರರ ಗಣನೆ ಆದಾಗ ನಾನು ರಾಜ್ಯದಲ್ಲಿರಲಿಲ್ಲ.”</br>
{{gap}}“ಹಾಗೇಂತ ಅಂದ್ಕೊಂಡೆ.”</br>
{{gap}}ಚುನಾವಣಾ ಅಧಿಕಾರಿಗೆ ತಿಳಿಸಿ ಈಗ ಸೇರಿಸಿದರಾಯಿತು. ಒಂದು ಅರ್ಜಿ</br>
ಫಾರ್ಮ್ ತನ್ನಿ.”</br>
{{gap}}“ತರ್ತೇನೆ, ಸ್ವಲ್ಪ ಖರ್ಚು ಮಾಡಿದರೆ ಸುಲಭವಾಗಿ ಆಗುತ್ತೆ."</br>
{{gap}}“ಛೇ ! ಛೇ ! ಖರ್ಚಿನ ಪ್ರಶ್ನೆಯಲ್ಲ. ಇದು ತತ್ವಕ್ಕೆ ಸಂಬಂಧಿಸಿದ್ದು : ದಿಲ್ಲಿಗೆ</br>
ತಿಳಿಸ್ತೇನೆ:”</br>
{{gap}}ತಿಳಿಸಿದಾಗ ದಿಲ್ಲಿ ಹೇಳಿತು :</br>
{{gap}}“ಚಿಂತೆ ಬೇಡ: ಚುನಾವಣಾ ಕಮಿಶನರ್ ನಾಳೆ ನಿಮ್ಮನ್ನು ಕಾಣ್ತಾನೆ.”</br>
{{gap}}ಆತ ಬಂದು ಭೇಟಿಯಾದ, ನಸುಕಿನಲ್ಲಿ, ಗೋಪ್ಯವಾಗಿ, ಪರಶುರಾಮನ</br>
ಕೆಲಸವನ್ನು ಆತನೇ ಮಾಡಿದ್ದ. ಸೌದಾಮಿನಿದೇವಿ ಅವಿವಾಹಿತ: ತಂದೆ ದಿವಂಗತ</br>
ಆನಂದವರ್ಧನ.....</br>
{{gap}}“ವಿಳಾಸ ಯಾವುದು ಕೋಡೋಣ ?” ಆಕೆ ಕೇಳಿದಳು:</br>
{{gap}}“ಕಾರ್ಯಾಲಯದ ಅನೆಕ್ಸ್ ಎಂದರೆ ಕಾನೂನುಬದ್ಧವಾಗಿದೆ. ಅರ್ಜಿಗೆ</br>
ಸ್ವಲ್ಪ ಹಿಂದಿನ ತಾರೀಕು ಹಾಕ್ತನೆ, ಆಕ್ರಮವಾಗೋದಿಲ್ಲ.”</br>
{{gap}}“ಈ ಕೆಲಸ ಆಯೂಂತ ದಿಲ್ಲಿಗೆ ನಿಮ್ಮ ಚೀಫ್ಗೆ ಫೋನ್ ಮಾಡಿಬಿಡಿ. ನಮ್ಮ</br>
ಕಾತ್ಯಾಲಯಕ್ಕೆ ನಾನೂ ತಿಳಿಸ್ತೇನೆ.”</br>
{{gap}}“ತುಂಬಾ ಉಪಕೃತ, ಮಾತಾಜಿ:”</br>
{{gap}}ಪಕ್ಷದ ಒಳಗಿನ ಅಥವಾ ಹೊರಗಿನ ವಿರೋಧಿಗಳಿಗೆ ಸುಳಿವು ಸಿಗುವುದಕ್ಕೆ</br>
ಮೊದಲೇ ಸೌದಾಮಿನಿ ಪಾದಕ್ಕೆ ನೆಟ್ಟಿದ್ದ ಮುಳ್ಳನ್ನು ನೋವಾಗದಂತೆ ತೆಗೆದು</br>
ಬಿಟ್ಟಿದ್ದಳು:</br>
{{gap}}ಒಂದು ರಾತ್ರಿ ಸೌದಾಮಿನಿಯದೇ (ಅಲ್ಲ, ಹಳೆಯ ಹೆಸರಿನ ಹೆಂಗಸು) ನೆನಪಾಗಿ</br>
ರಂಗಸ್ವಾಮಿ ಬೆಚ್ಚಿಬಿದ್ದರು. ದೀಪ ಹಚ್ಚಿ ಚುನಾವಣಾ ಮತದಾರರ ಪಟ್ಟಿಯನ್ನು</br>
ಎರಡೆರಡು ಸಲ ತಮ್ಮ ತೀಕ್ಷದೃಷ್ಟಿಗೆ ಗುರಿಪಡಿಸಿದರು, ಇರುವ ಸಾಧ್ಯತೆ ಇದ್ದ</br>
ಎರಡು ಮೂರು ಡಿವಿಜನುಗಳಲ್ಲಿ ಪುಟ್ಟವ್ವ ಇರಲಿಲ್ಲ. ಅನುಬಂಧದಲ್ಲಿ ಸೌದಾಮಿನಿ</br>
ದೇವಿ ವಿರಾಜಮಾನಳಾಗಿದ್ದಳು:</br>
{{gap}}ರಂಗಸ್ವಾಮಿ ಒಂದು ನಿದ್ದೆ ಮಾತ್ರೆ ನುಂಗಿ ಮಲಗಿದರು.</br>
{{gap}}ಸೌದಾಮಿನಿ ತಮ್ಮ ಮಾಜಿ ಗೆಳತಿ ಎಂದಾದರೆ ವ್ಯಾಪಾರ ಬಿರುಸಾಗಿ ನಡೆದಿರಲೇ</br>
ಬೇಕು_ಇದು ನಾಯಕರ ಅಂಬೋಣ: ರಾಷ್ಟ್ರ ಪಕ್ಷದ ಕಾದ್ಯಾಲಯದ ಮೂಲೆ</br>
ಮೂಲೆಗಳನ್ನೂ ಅರಿತಿದ್ದ ನಾಯಕರು ಸತ್ಯಶೋಧನೆಗೆ ತೊಡಗಿದರು. ಒಬ್ಬ ಸ್ವಯಂ</br><noinclude></noinclude>
bkhuw1p31i8oc4her67tjfcpawvaz6h
ಪುಟ:ಮಿಂಚು.pdf/೫೭
104
20416
317599
218276
2026-05-06T10:27:57Z
Ashwini Rai K
8475
/* Validated */
317599
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಮಿಂಚು|right=51}}
ಸೇವಕನಿಗೆ ಟಿಕೆಟಿನ ಬೆಲ್ಲ ಹಚ್ಚಿದರು. ಆರೆಂಟು ದಿನ ಆ ಸೌದಾಮಿನಿ ಮೇಲೆ ಕಣ್ಣಿಡಲು</br>
ಆದೇಶವಿತ್ತರು,</br>
{{gap}}“ಹಗಲು ಮಾತ್ರ ಸಾಕೊ ಕಾವಲು ?”</br>
{{gap}}“ರಾತ್ರಿಯೂ ಮುಖ್ಯ : ರಾತ್ರೆಯೇ ಮುಖ್ಯ.”</br>
{{gap}}“ನಿದ್ದೆ ಕೆಡಬೇಕಾಗ್ತದೆ.”</br>
{{gap}}“ಸುಮ್ಮನೆ ಬರದೂ ಶಾಸಕಪದವಿ ?”</br>
{{gap}}“ಶಾಸಕನಾದ ಮೇಲೆ ಮಂತ್ರಿಸ್ಥಾನ....”</br>
{{gap}}“ಆಗಲಪ್ಪ ಆಗಲಿ, ಬೇಕಾದರೆ ಹಗಲು ನಿದ್ರಿಸು, ರಾತ್ರ, ಕಾರ್ಯಾಯದಲ್ಲಿ</br>
ಕಾವಲಿರುವವನ ಹಾಗೆ ನಟಿಸು. ಇದು ತಮಾಷೆಯಲ್ಲ: ತುಂಬಾ ಸೀರಿಯಸ್ಸು."</br>
{{gap}}“ಯಾರಿಗೆ ?”</br>
{{gap}}“ನಮ್ಮೆಲ್ಲರಿಗೂ, ಕತ್ತಲಾದೇಲೆ ಬೆಳಗಾಗುವವರೆಗೂ ಅವಳೇನು ಮಾಡ್ತಾ</br>
ಇಂತ ಏಳು ರಾತ್ರಗಳ ವರದಿ ಕೊಡು.”</br>
{{gap}}ಕಾವಲಿನವರಿಗೆ ಕುಡಿಸಬೇಕಾಗುತ್ತೆ.”</br>
{{gap}}ನೂರರ ಎರಡು ನೋಟನ್ನು ನಾಯಕರು ಅವನಿಗೆ ಕೊಟ್ಟರು.</br>
{{gap}}“ಅವನಿಗೆ ಕುಡಿಸೋ ಬದಲು ಎಲ್ಲಾದರೂ ನೀನೇ ಕುಡಿದು ಮಲಗಿದೆಯೋ</br>
ನೀನು ಎಂ.ಎಲ್.ಎ.ಯೂ ಆಗೋದಿಲ್ಲ, ಮಿನಿಸ್ಟರೂ ಆಗೋದಿಲ್ಲ.”</br>
{{gap}}“(ಹಾಡುತ) ಕೊಟ್ಟ ಮಾತಿಗೆ ಮಾರಲಾರೆನು, ಕೆಟ್ಟಯೋಚನೆ ಮಾಡಲಾರೆನು.”</br>
{{gap}}“ಹೀಗಿರಬೇಕು ನಮ್ಮ ಗೋವು.”</br>
{{gap}}ನಾಯಕರೆದ್ದು ಸ್ವಯಂ ಸೇವಕನ ಬೆನ್ನು ತಟ್ಟಿದರು,</br>
{{gap}}ರಾತ್ರಿ ಎಂಟು ಗಂಟೆಗೆ ಕ್ಯಾರಿಯರ್ ಊಟ. ಮುಂದೆ ಹತ್ತು ಗಂಟೆಯವರೆಗೆ</br>
ಜಿಲ್ಲಾ ವಕ್ಷ ಪ್ರಮುಖರ ಜತೆ ಪತ್ರವ್ಯವಹಾರ (9ಘಂಟೆಗೊಮ್ಮೆ ನ್ಯೂಸ್ ಶ್ರವಣ),</br>
ಹತ್ತರ ಬಳಿಕ ಸಂಜೆ ಬಂದ ಶೀಘ್ರಲಿಪಿಕಾರ ಟೈಪಿಸ್ಟ್ನಿಗೆ ಬಿಡುಗಡೆ ಬಳಿಕ ಫೋನ್</br>
ಕರೆಗಳು ಅಲ್ಲಿಗೆ, ಇಲ್ಲಿಗೆ ಹನ್ನೊಂದಕ್ಕೆ ಟ್ರಂಕಿನಿಂದ ಜಾಢ ತಗೆದು ಚಮಚ ತುರುಕಿ</br>
ಏನೋ ಸೇವನೆ, ಮಂಚದ ಕೆಳಕ್ಕೆ ಟ್ರಂಕನ್ನು ತಳ್ಳುವುದು, ಕಾಲು ತೊಳೆಯುವ</br>
ಮಗ್ಗುಲು ಕೊಠಡಿಗೆ ಹನ್ನೆರಡು ಘಂಟೆಗೆ ಸ್ವಿಚ್ ಆಫ್, ಬಾಗಿಲು ಒಳಗಡೆಯಿಂದ</br>
ಭದ್ರ, ನಿದ್ದೆಯ ಉಸಿರಾಟ: ಕಿಟಿಕಿಯ ದಂಡೆ ಏರಿ ತೆರೆದಿದ್ದ ಮೇಲ್ಬಾಗದಿಂದ</br>
ಇಣಿಕಿ ನೋಡಬೇಕು, ಮಸುಕು ಮಸುಕು. ಮಲಗಿದ್ದಾಳೆ. (ಇಲಿಯಾಗಿ ಒಳಹೊಕ್ಕು</br>
ಮತ್ತೆ ನಾನು ನಿಜವೇಷಧಾರಣೆ ಮಾಡುವುದು ಸಾಧ್ಯವಿದ್ದರೆ ! ಕೆಳಕ್ಕಿಳಿದ.) ಐದು</br>
ಘಂಟೆಗೆ ನೀರಿನ ಸದ್ದು, ಕಿಟಕಿ ಹತ್ತಿದ. ಅತ್ಯಂತ ಕಡಮ ಪೋಷಾಕು ಧರಿಸಿ</br>
ಯೋಗಾಸನ, ಆರು ಘಂಟೆಗೆ ಸ್ನಾನ (ಯೋಗಾಸವನ್ನು ಪೂರ್ತಿ ನೋಡಬೇಕೆನಿಸಿತ್ತು,</br>
ಆದರೆ ಕಿಟಿಕಿ ದಂಡೆಯ ಮೇಲೆ ಕೆಲ ನಿಮಿಷಗಳಿಗಿಂತ ಹೆಚ್ಚು ಇರಬಾರದು):</br>
ಬಾಗಿಲು ತೆರೆಯಿತು,</br><noinclude></noinclude>
79qdu2qwbevsw89fll18wlu3qila4r0
ಪುಟ:ಮಿಂಚು.pdf/೫೮
104
20417
317600
218278
2026-05-06T10:28:22Z
Ashwini Rai K
8475
/* Validated */
317600
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=52|right=ಮಿಂಚು}}
{{gap}}ಏಳು ರಾತ್ರಿಗಳ ವರದಿಯೂ ಇದೇ. ನಾಯಕರು ಯೋಚಿಸಿದರು : 'ಇದನ್ನು</br>
ನಂಬಲೆ ?'</br>
{{gap}}ಸುಳ್ಳೇನಾದರೂ ಬರೆದಿದ್ದ ಎಂದರೆ, ಎಂ.ಎಲ್.ಎ. ಆಗಲು ಲಾಯಕ್ಕು. ನಿಜ</br>
ವೆಂದಾದರೆ, ಅವಳು ಯಾರೋ ಬೇರೆಯೇ. ಹಿಮಾಲಯದಲ್ಲಿ ತಪಸ್ಸು ಮಾಡಿ</br>
ಬಂದಿರೋ ಸನ್ಯಾಸಿನಿ,</br>
{{gap}}ಆಗಲಿ, ಹೋಗು.”</br>
{{gap}}ಅವನು ಹೋಗಲಿಲ್ಲ.</br>
{{gap}}ನಾಯಕರು ಐದರ ಇಪ್ಪತ್ತು ನೋಟು ಕೊಟ್ಟರು.</br>
{{gap}}“ಟಿಕೆಟ್ಟು ?”</br>
{{gap}}"ಇನ್ನೂ ಸಮಯವಿದೆ. ಅಲ್ಲಿ ಏನಾದರೂ ವಿಶೇಷವಿದ್ದಾಗ ಬಂದು ಹೇಳು.</br>
ನೀನು ಇಲ್ಲಿಗೆ ಬರೋದು ಹೋಗೋದು ಯಾರಿಗೂ ಗೊತ್ತಾಗಬಾರದು.”</br>
{{gap}}“ಊಟ ಆಗಿಲ್ಲ.”</br>
{{gap}}“ಓಡು ಮನೆಗೆ, ಒಂದು ವಾರವಾಯ್ತು, ನಿನ್ನ ತಾಯಿ ತಂದೆ ತಮ್ಮ ಕುಮಾರ</br>
ಕಂಠೀರವನ ಮುಖ ನೋಡಿ.”</br>
{{gap}}....ಸೌದಾಮಿನಿಗೆ ಕೆಲವು ಖಚಿತ ಅಭಿಪ್ರಾಯಗಳಿದ್ದುವು.</br>
{{gap}}“ಒಂದು ಹಾಡಿಗೆ ಸಮ ಹತ್ತು ಭಾಷಣ.”</br>
{{gap}}"ಒಂದು ನಾಟಕಕ್ಕೆ ಸಮಾನ ನೂರು ಹಾಡು.”</br>
{{gap}}ಅವಳು ಕರೆ ನೀಡಿದಳು, ಕಿಷ್ಕಿಂದೆಯ ಯುವ ನಾಟಕಕಾರಿಗೆ, ಕಲಾವಿದರಿಗೆ</br>
ಚಿತ್ರಕಾರರು ಬಂದರು, ಭಿತ್ತಿಚಿತ್ರಗಳು-ಬ್ಯಾನರುಗಳ ರಚನೆಗೆ, ಬ್ಯಾಡ್ಜುಗಳನ್ನು</br>
ಹೊಲಿಯಲು ದರ್ಜಿಗಳು ಅಲ್ಲಿ ನೆರೆದರು, ಚುರುಕು ಲೇಖನಿಯ ಬರೆಹಗಾರರು</br>
ಆಗಮಿಸಿದರು, ಅಗೋಚರ ಸಾಧನೆಗಳನ್ನು ಬಣ್ಣಿಸಿ ಬರೆಯಲು ; ಮನಸ್ಸನ್ನು</br>
ಸೂರೆಗೊಳ್ಳುವ ಘೋಷವಾಕ್ಯಗಳನ್ನು ರೂಪಿಸಲು</br>
{{gap}}ಅವರನ್ನು ಉದ್ದೇಶಿಸಿ ಸೌದಾಮಿನಿ ಅಂದಳು.</br>
{{gap}}ರಾಷ್ಟಪಕ್ಷದ ಗುರಿ ಆರ್ತರ ಕಣ್ಣುಗಳಿಂದ ಕಂಬನಿ ಒರೆಸುವುದು, ನಮ್ಮ</br>
ಮತದಾರರಲ್ಲಿ ಹೆಚ್ಚಿನವರು ಗ್ರಾಮೀಣ ಜನ ಮತ್ತು ಪಟ್ಟಣದ ದರಿದ್ರರು, ನರ್ತನ</br>
ಗಾಯನ ಇದ್ದರೆ ಮಾತ್ರ ಅವರ ಹೃದಯದ ತಂತಿ ಮೀಟಬಹುದು.”</br>
{{gap}}“ಹೌದು ಮಾತಾಜಿ.”</br>
{{gap}}ಎಲ್ಲರೂ “ಹೌದು, ಹೌದು” ಎಂದು ಗೋಣು ಆಡಿಸುವವರೇ.</br>
{{gap}}“ಕಿಷ್ಕಿಂದೆಯ ಮೂರು ವಲಯಗಳಿಗೆ ಸ್ಪೆಷಲ್ ವ್ಯಾನುಗಳು, ಬಜೆಟ್ ಸಿದ್ದ</br>
ಪಡಿಸಿ.”</br>
{{gap}}ಈ ಸುದ್ದಿ ತಿಳಿದ ನಾಯಕರು ಅಧೀರರಾದರು.</br>
{{gap}}ತಮ್ಮ ಪಕ್ಷದ ಪ್ರಮುಖರೊಡನೆ ಆಪ್ಯಾಲೋಚನೆ ನಡೆಸಿದರು. ಅವರಲ್ಲಿ</br><noinclude></noinclude>
esrpkwdnix31bxoljq3ml4qimsqpu8u
ಪುಟ:ಮಿಂಚು.pdf/೫೯
104
20418
317601
218281
2026-05-06T10:34:13Z
Ashwini Rai K
8475
/* Validated */
317601
proofread-page
text/x-wiki
<noinclude><pagequality level="4" user="Ashwini Rai K" /></noinclude>ಮಿಂಚು
{{rh|center=|left=ಮಿಂಚು|right=53}}
ಒಬ್ಬಿಬ್ಬರ ಬಂಧುಗಳು ಚಲನಚಿತ್ರೋದ್ಯಮದಲ್ಲಿದ್ದರು. ಪ್ರಚಾರದ ಕೊನೆಯ</br>
ವಾರದಲ್ಲಿ ಪರಿಚಿತ ನಟ ನಟಿಯರನ್ನೆಲ್ಲ ಆಖಾಡಕ್ಕಿಳಿಸಬೇಕು ; ಅಷ್ಟರ ತನಕ ಈ</br>
ಸುದ್ದಿ ಬಹಿರಂಗವಾಗಬಾರದು ಎಂದು ತೀರ್ಮಾನ ಕೈಗೊಂಡರು.</br>
{{gap}}ಆದರೆ ಮುಂದಿನ ಭಾನುವಾರವೇ 'ಕಿಷ್ಕಿಂಧಾವಾಣಿ'ಯ ಇಡೀ ಪುಟದಲ್ಲಿ</br>
ಕನ್ನಡದ ಪ್ರಮುಖ ತಾರಾಜೋಡಿಯ ಕರೆ ಬಂತು :</br>
{{gap}}“ನೆನಪಿರಲಿ, ರಾಷ್ಟ್ರಪಕ್ಷಕ್ಕೆ ನಿಮ್ಮ ಘನಮತ,”</br>
{{gap}}"ಅದೇ ಪುಟದಲ್ಲಿ ಸೌದಾಮಿನಿಯ ಭಾವಚಿತ್ರವೂ ಇತ್ತು. ಅದು ಆ ವೇಳೆ</br>
ಗಾಗಲೇ ಕಿಷ್ಕಿಂದೆಯ ಸಾಕ್ಷರರಿಗೆ ಪರಿಚಿತವಾಗಿದ್ದ ಸುಂದರವದನ,</br>
{{gap}}ಊರುಗಳಲ್ಲಿ ಗೋಡೆಗಳಿಂದಲೂ ಮರಗಳಿಂದಲೂ ಸೌದಾಮಿನಿ ಮೋಹಕ ನಗೆ</br>
ಬೀರಿದಳು.</br>
{{gap}}ಸಮತಾ ಪಕ್ಷ ಆರು ಕ್ಷೇತ್ರಗಳಲ್ಲಿ ಹೋರಾಡಲು ನಿರ್ಧರಿಸಿತು. ಮೂರರಲ್ಲಿ</br>
ಗೆಲ್ಲಬಹುದು. ಅಂದರೆ ಅರ್ಧಾಂಶ ಜಯಿಸಿದಂತಾಯಿತಲ್ಲ ! ಅವರ ಪುಟ್ಟ ಕಲಾತಂಡ</br>
ಹಗಲಿರುಳೆನ್ನದೆ ದುಡಿಯಿತು.</br>
{{gap}}“ನಮ್ಮೂರಿಗೆ ಬನ್ನಿ, ನಮ್ಮಲ್ಲಿಗೆ ಬನ್ನಿ.”</br>
{{gap}}-ಹೀಗೆ ಕರೆ, ಮೊರ ಬಂದುವು ಉಮೇದುವಾರರ ಪಟ್ಟಿ ಪ್ರಕಟವಾದೊಡನೆ.</br>
ನಿಷ್ಣಾತರು ಸೌದಾಮಿನಿಯ ಪ್ರಚಾರ ಪ್ರವಾಸದ ನೀಲಿನಕಾಶೆ ರೂಪಿಸಿದರು.</br>
{{gap}}ನಾಯಕರು ರಂಗಸ್ವಾಮಿಯನ್ನು ಒಂದು ರಾತ್ರಿ ಕಂಡರು.</br>
{{gap}}“ಅಯ್ಯಾ ಹಳೆಯ ಗೆಳೆಯರೇ! ರಾಷ್ಟ್ರಪಕ್ಷ ಗೆದ್ದರೆ ನಿಮಗೆ ಸಚಿವಸ್ಥಾನ ಭದ್ರ</br>
ಅಂತ ತಿಳಕೊಬೇಡಿ."</br>
{{gap}}“ಸೌದಾಮಿನಿಯವರಿಗೂ ನನಗೂ ಯಾವ ಜಗಳವೂ ಇಲ್ಲ. ಅವರು ರಾಷ್ಟ್ರ</br>
ಪಕ್ಷಕ್ಕೆ ಜೀವ ತುಂಬಿದಾರೆ,”</br>
{{gap}}“ಬೇಡಿ ರಂಗಸ್ವಾಮಿ, ಪ್ರಜಾಪಕ್ಷಕ್ಕೆ ಬನ್ನಿ, ಒಟ್ಟಿಗೆ ಹೋರಾಡಿ ಗೆದ್ದು</br>
ಬರೋಣ. ನಿಮ್ಮನ್ನೇ ಮುಖ್ಯಮಂತ್ರಿ ಮಾಡ್ತೀನಿ. ಟಿಕೆಟ್ ಟಿಕೆಟ್ ಅಂತ ಹೇಗೆ</br>
ಜನ ಕ್ಯೂ ನಿಂತಿದ್ದಾರೆ ಗೊತ್ತ ? ನಾಳೆ ಅವರನ್ನೆಲ್ಲ ಸ್ವಾಗತಿಸಬೇಕು.”</br>
{{gap}}“ಕ್ಷಮಿಸಿ ನಾಯಕರೇ, ಸಾರ್ವಜನಿಕ ಕ್ಷೇತ್ರದಲ್ಲಿ ದುಡಿದೂ ದುಡಿದೂ ಆಯಾಸ</br>
ವಾಗಿದೆ, ಈ ಸಲದ್ದು ಅಂತಿಮ ಸಮರ. ಇದಾದ ಮೇಲೆ ಶಸ್ತತ್ಯಾಗ ಮಾಡ್ತೇನೆ.”</br>
{{gap}}“ಎಲ್ಲಾ ತ್ಯಜಿಸಿ ಸನ್ಯಾಸಿಯಾಗೋಡಿ ! ಆ ಸೌದಾಮಿನಿ ಯೋಗಾಸನ ಜಾತಿ</br>
ಯವಳಂತ, ರೂಪದಲ್ಲಿ ಅವಳನ್ನು ಮೀರಿಸುವ ಯುವತಿಯರು ಪ್ರಜಾಪಕ್ಷದಲ್ಲಿ</br>ದ್ದಾರೆ.”</br><noinclude></noinclude>
dhkyziy8c1vls0adbspdjucvujlrq45
317602
317601
2026-05-06T10:36:35Z
Ashwini Rai K
8475
317602
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಮಿಂಚು|right=53}}
ಒಬ್ಬಿಬ್ಬರ ಬಂಧುಗಳು ಚಲನಚಿತ್ರೋದ್ಯಮದಲ್ಲಿದ್ದರು. ಪ್ರಚಾರದ ಕೊನೆಯ</br>
ವಾರದಲ್ಲಿ ಪರಿಚಿತ ನಟ ನಟಿಯರನ್ನೆಲ್ಲ ಆಖಾಡಕ್ಕಿಳಿಸಬೇಕು ; ಅಷ್ಟರ ತನಕ ಈ</br>
ಸುದ್ದಿ ಬಹಿರಂಗವಾಗಬಾರದು ಎಂದು ತೀರ್ಮಾನ ಕೈಗೊಂಡರು.</br>
{{gap}}ಆದರೆ ಮುಂದಿನ ಭಾನುವಾರವೇ 'ಕಿಷ್ಕಿಂಧಾವಾಣಿ'ಯ ಇಡೀ ಪುಟದಲ್ಲಿ</br>
ಕನ್ನಡದ ಪ್ರಮುಖ ತಾರಾಜೋಡಿಯ ಕರೆ ಬಂತು :</br>
{{gap}}“ನೆನಪಿರಲಿ, ರಾಷ್ಟ್ರಪಕ್ಷಕ್ಕೆ ನಿಮ್ಮ ಘನಮತ,”</br>
{{gap}}"ಅದೇ ಪುಟದಲ್ಲಿ ಸೌದಾಮಿನಿಯ ಭಾವಚಿತ್ರವೂ ಇತ್ತು. ಅದು ಆ ವೇಳೆ</br>
ಗಾಗಲೇ ಕಿಷ್ಕಿಂದೆಯ ಸಾಕ್ಷರರಿಗೆ ಪರಿಚಿತವಾಗಿದ್ದ ಸುಂದರವದನ,</br>
{{gap}}ಊರುಗಳಲ್ಲಿ ಗೋಡೆಗಳಿಂದಲೂ ಮರಗಳಿಂದಲೂ ಸೌದಾಮಿನಿ ಮೋಹಕ ನಗೆ</br>
ಬೀರಿದಳು.</br>
{{gap}}ಸಮತಾ ಪಕ್ಷ ಆರು ಕ್ಷೇತ್ರಗಳಲ್ಲಿ ಹೋರಾಡಲು ನಿರ್ಧರಿಸಿತು. ಮೂರರಲ್ಲಿ</br>
ಗೆಲ್ಲಬಹುದು. ಅಂದರೆ ಅರ್ಧಾಂಶ ಜಯಿಸಿದಂತಾಯಿತಲ್ಲ ! ಅವರ ಪುಟ್ಟ ಕಲಾತಂಡ</br>
ಹಗಲಿರುಳೆನ್ನದೆ ದುಡಿಯಿತು.</br>
{{center|'''* * *'''}}
{{gap}}“ನಮ್ಮೂರಿಗೆ ಬನ್ನಿ, ನಮ್ಮಲ್ಲಿಗೆ ಬನ್ನಿ.”</br>
{{gap}}-ಹೀಗೆ ಕರೆ, ಮೊರ ಬಂದುವು ಉಮೇದುವಾರರ ಪಟ್ಟಿ ಪ್ರಕಟವಾದೊಡನೆ.</br>
ನಿಷ್ಣಾತರು ಸೌದಾಮಿನಿಯ ಪ್ರಚಾರ ಪ್ರವಾಸದ ನೀಲಿನಕಾಶೆ ರೂಪಿಸಿದರು.</br>
{{gap}}ನಾಯಕರು ರಂಗಸ್ವಾಮಿಯನ್ನು ಒಂದು ರಾತ್ರಿ ಕಂಡರು.</br>
{{gap}}“ಅಯ್ಯಾ ಹಳೆಯ ಗೆಳೆಯರೇ! ರಾಷ್ಟ್ರಪಕ್ಷ ಗೆದ್ದರೆ ನಿಮಗೆ ಸಚಿವಸ್ಥಾನ ಭದ್ರ</br>
ಅಂತ ತಿಳಕೊಬೇಡಿ."</br>
{{gap}}“ಸೌದಾಮಿನಿಯವರಿಗೂ ನನಗೂ ಯಾವ ಜಗಳವೂ ಇಲ್ಲ. ಅವರು ರಾಷ್ಟ್ರ</br>
ಪಕ್ಷಕ್ಕೆ ಜೀವ ತುಂಬಿದಾರೆ,”</br>
{{gap}}“ಬೇಡಿ ರಂಗಸ್ವಾಮಿ, ಪ್ರಜಾಪಕ್ಷಕ್ಕೆ ಬನ್ನಿ, ಒಟ್ಟಿಗೆ ಹೋರಾಡಿ ಗೆದ್ದು</br>
ಬರೋಣ. ನಿಮ್ಮನ್ನೇ ಮುಖ್ಯಮಂತ್ರಿ ಮಾಡ್ತೀನಿ. ಟಿಕೆಟ್ ಟಿಕೆಟ್ ಅಂತ ಹೇಗೆ</br>
ಜನ ಕ್ಯೂ ನಿಂತಿದ್ದಾರೆ ಗೊತ್ತ ? ನಾಳೆ ಅವರನ್ನೆಲ್ಲ ಸ್ವಾಗತಿಸಬೇಕು.”</br>
{{gap}}“ಕ್ಷಮಿಸಿ ನಾಯಕರೇ, ಸಾರ್ವಜನಿಕ ಕ್ಷೇತ್ರದಲ್ಲಿ ದುಡಿದೂ ದುಡಿದೂ ಆಯಾಸ</br>
ವಾಗಿದೆ, ಈ ಸಲದ್ದು ಅಂತಿಮ ಸಮರ. ಇದಾದ ಮೇಲೆ ಶಸ್ತತ್ಯಾಗ ಮಾಡ್ತೇನೆ.”</br>
{{gap}}“ಎಲ್ಲಾ ತ್ಯಜಿಸಿ ಸನ್ಯಾಸಿಯಾಗೋಡಿ ! ಆ ಸೌದಾಮಿನಿ ಯೋಗಾಸನ ಜಾತಿ</br>
ಯವಳಂತ, ರೂಪದಲ್ಲಿ ಅವಳನ್ನು ಮೀರಿಸುವ ಯುವತಿಯರು ಪ್ರಜಾಪಕ್ಷದಲ್ಲಿ</br>ದ್ದಾರೆ.”</br><noinclude></noinclude>
rm3iu987dcg5rov9n1aohndf0ax4aaw
ಪುಟ:ಮಿಂಚು.pdf/೬೦
104
20419
317603
218282
2026-05-06T10:37:07Z
Ashwini Rai K
8475
/* Validated */
317603
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=54|right=ಮಿಂಚು}}
{{gap}}ರಂಗಸ್ವಾಮಿ ನಕ್ಕರು. “ಗುಡ್ನೈಟ್" ಎಂದು ಕತ್ತಲಲ್ಲಿ ಕರಗಿದರು,</br>
{{gap}}ಜಾಣಪ್ಪ ಸೌದಾಮಿನಿಯನ್ನು ಕರೆದು ತಮ್ಮ ಮೆಚ್ಚುಗೆ ಸೂಚಿಸಿದರು.</br>
{{gap}}ಮುಪ್ಪಿನಲ್ಲಿ ಜಾಣಪ್ಪ ಫೇಲಾದ ಅಂತ ಯಾರೂ ಹೇಳೋ ಹಾಗಿಲ್ಲ. ರಾಜ್ಯದ</br>
ಬಹ್ವಂಶ ವಕೀಲರು ಗೆಲ್ಲುವ ಪಕ್ಷದ ಬೆಂಬಲಿಗರು ನಾಮಪತ್ರ ಸಲ್ಲಿಕೆ ಇತ್ಯಾದಿ</br>
ಸೂಕ್ಷ್ಮ ಕೆಲಸಗಳಿಗೆ ಅವರನ್ನು ಸೇರಿಸಿಕೊಳ್ಳಿ.”</br>
{{gap}}“ಆ ಕೆಲಸ ನಿನ್ನೆಯಷ್ಟೆ ಮುಗಿಯಿತು.”</br>
{{gap}}“ಭೇಷ್ ! ಪೋಲೀಸ್ ಸಿಬ್ಬಂದಿಗೂ ಮತಗಟ್ಟೆ ದುಡಿಮೆಯ ಉಪಾಧ್ಯಾಯ</br>
ಸಮುದಾಯಕ್ಕೂ ಆದೇಶ ಹೋಗದೆ. ಮತದಾರರಿಗೆ ಕುರುಕೋದಕ್ಕೆ ಗಂಟಲು</br>
ಸೇವೆ ಮಾಡಿಕೊಳ್ಳೋದಕ್ಕೆ”</br>
{{gap}}“ಅದಕ್ಕೊಸ್ಕರ ವಿಶೇಷ ಘಟಕ ರಚಿಸಿದ್ದೇನೆ.”</br>
{{gap}}“ಕೆಲಸ ಇನ್ನೇನೂ ಬಾಕಿ ಇಲ್ಲ..... ಹಣ?”</br>
{{gap}}ಇನ್ನು ಒಂದು ಕೋಟಿ ಬೇಕಾಗಬಹುದು.”</br>
{{gap}}“ಏನು ಮಾಡ್ತೀರಿ ?”</br>
{{gap}}“ನಾಳೆ ಒಬ್ಬರು ಬಾರೆ, ಅರ್ಧ ತಾರೆ, ಉಳಿದದ್ದನ್ನು ಇನ್ನು ಆರು</br>
ದಿನಗಳಲ್ಲಿ ನಾವೇ ಸಂಗ್ರಹಿಸಬೇಕು.”</br>
{{gap}}“ಆಗಲಿ, ಏರ್ಪಾಟು ಮಾಡೇನೆ.... ಅಂದ ಹಾಗೆ ಬಂಡಾಯ ಅಭ್ಯರ್ಥಿ</br>
ಗಳಿದ್ದರೆ ?”</br>
{{gap}}“ನಮ್ಮ ನಿರ್ಧಾರದಲ್ಲಿ ಬದಲಾವಣೆಯಿಲ್ಲ, ಪಕ್ಷೇತರರ ಸಂಖ್ಯೆ ಹೆಚ್ಚಲಿ,</br>
ಇಡುಗಂಟು ಕಳಕೊಳ್ತಾರೆ.”</br>
{{gap}}“ನಿಮ್ಮ ಎದೆಗಾರಿಕೆಗೆ ಮೆಚ್ಚಿದೆ, ಮಾತಾಜಿ.”</br>
{{gap}}“ಎಲ್ಲ ನಿಮ್ಮ ಆಶೀರ್ವಾದ, ಜಾಣಪ್ಪಾಜಿ,”</br>
{{gap}}ಅಷ್ಟಾದರೂ ಹೇಳಿದಳಲ್ಲ ಎಂದು ಮುಖ್ಯಮಂತ್ರಿಗೆ ಸಮಾಧಾನ ಒಳ</br>
ಗಿಂದೊಳಗೆ, 'ನಾನು ಜಾಣಪ್ಪಾಜಿಯಲ್ಲ, ಕೋಣಪ್ಪಾಜಿ' ಎಂದು ತನ್ನ ಮೇಲೆಯೇ</br>
ಸಿಟ್ಟುಗೊಂಡರು,</br>
{{gap}}“ಚುನಾವಣೆ ಎಂದರೆ ಮಧ್ಯಮ ವರ್ಗದವರಿಗೆ ಅಸಡ್ಡೆ : ಬುದ್ದಿ ಜೀವಿಗಳಿಗೆ</br>
ತಾತ್ಸಾರ”</br>
{{gap}}ಈ ಮಾತನ್ನು ದಿಲ್ಲಿಯಲ್ಲಿ ಹಿರಿಯ ಮುತ್ಸದ್ದಿಗಳ ಬಾಯಿಯಿಂದ ಹಲವು</br>
ಸಾರಿ ಸೌದಾಮಿನಿ ಕೇಳಿದ್ದಳು. ಇವರದು ಅಲ್ಪ ಸಂಖ್ಯೆ. ಆದರೆ ತಕ್ಕಡಿಯನ್ನು</br>
ವಾಲಿಸಲು ಸಣ್ಣ ಸಂಖ್ಯೆಯೂ ಸಾಕು, ಅಲ್ಲವೆ ?</br><noinclude></noinclude>
emo70ntyb7c7dbmkmj1rz1feggcm81z
ಪುಟ:ಮಿಂಚು.pdf/೬೧
104
20420
317604
218284
2026-05-06T10:37:24Z
Ashwini Rai K
8475
/* Validated */
317604
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಮಿಂಚು|right=55}}
{{gap}}ಬುದ್ದಿ ಜೀವಿಗಳದೊಂದು ಸಭೆಯನ್ನು ಸೌದಾಮಿನಿ ಏರ್ಪಡಿಸಿದಳು. “ಅರ್ಥ</br>
ಶಾಸ್ತ್ರ'ದಿಂದ ಇಲ್ಲಿಯ ತನಕ ಪ್ರಜೆ ಆಳುವವರ ಕೈಯಲ್ಲಿ ಹೇಗೆ ಆಟಿಕೆಯಾಗಿದ್ದ ಎಂದು</br>
ಅಸ್ಕಲಿತ ವಾಣಿಯಲ್ಲಿ ಬಣ್ಣಿಸಿದಳು. ಪ್ರಾಚೀನ ಭಾರತದಲ್ಲಿ ಗ್ರಾಮಸಭೆಗಳಿದ್ದುವು,</br>
ಗಣರಾಜ್ಯಗಳಿದ್ದುವು. ಆ ಕಾಲಕ್ಕೆ ಅವು ಅರ್ಥಪೂರ್ಣವಾಗಿಯೇ ಇದ್ದುವು. ಇಂದಿನ</br>
ಪ್ರಜಾಪ್ರಭುತ್ವದಲ್ಲಿ ನಾವು ಚೈತನ್ಯ ತುಂಬಬೇಕು. ಇದು ಬುದ್ದಿ ಜೀವಿಗಳಿಂದ ಆಗ</br>
ಬೇಕಾದ ಕೆಲಸ.”</br>
{{gap}}ಮಾರನೆಯ ದಿನದ ಪತ್ರಿಕೆಗಳಲ್ಲಿ ಬುದ್ದಿಜೀವಿಗಳಿಗೆ ಪ್ರಥಮ ಪುಟ ದೊರೆ</br>
ಯಿತು. ಸಚಿತ್ರ ವರದಿ</br>
{{gap}}ನಾಯಕರು ತಮ್ಮ ಹಿಂಬಾಲಕರೊಡನೆ ಅಂದರು :</br>
{{gap}}“ನಂಗೊತ್ತಿಲ್ವಾ? ಅಧಿಕಾರ ಇದ್ದವರ ಹಿಂದೆ 'ಬುದ್ದಿ' 'ಬುದ್ದಿ' ಅಂತ ಹಲ್ಲು</br>
ಗಿಂಜಿಕೊಂಡು ಓಡಾಡೋ ಜನ ಈ ಬುದ್ದಿ ಜೀವಿಗಳು. ಮತದಾರರಿಗೆ ಚಾಲಕ</br>
ಶಕ್ತಿಗಳು-ಹಣ, ಹೆಂಡ, ಜಾತಿ.... ಲೇ ಕಾಣಿಸ್ತಿಲ್ವೇನೊ... ರಸ್ತೇಲಿ ಗಿರಿಯಪ್ಪ</br>
ತನ್ನ ಪಟಾಲಂ ಜತೆ ಹೋಗ್ತಾ ಅವನೆ, ಹಿಡಕೊಂಬನ್ನಿ ಅವರ್ನ....”</br>
{{gap}}ಸೌದಾಮಿನಿ ತನ್ನ ಮತಕ್ಷೇತ್ರಕ್ಕೆ ಶ್ರೀಕ್ಷೇತ್ರಕ್ಕೆ ಒಮ್ಮೆ ಹೋದದ್ದು ಎಷ್ಟೋ</br>
ಅಷ್ಟೆ. ಕಲ್ಯಾಣನಗರದ ಹೆಚ್ಚಿನ ಕ್ಷೇತ್ರಗಳಲ್ಲಿ, ಇದು ತನ್ನ ಪ್ರತಿಷ್ಠೆಯ ಪ್ರಶ್ನೆ ಎನ್ನು</br>
ವಂತೆ ಅವಳು ದುಡಿದಳು,</br>
{{gap}}ಭಾರತದಲ್ಲಿ ಮಹಾಚುನಾವಣೆಯ ದಿನ ಸೂರ್ಯ ಮೂಡಿದ, ಅವನೇ</br>
ಕಿಷ್ಕಿಂದೆಯಲ್ಲೂ ಕಾಣಿಸಿಕೊಂಡ, ಕೆಲವರು ಬೇಗನೆ ಕೆಲವರು ತಡವಾಗಿ ಮತಗಟ್ಟೆ</br>
ಗಳಿಗೆ ಹೋದರು. ಕಡೆಯ ಘಳಿಗೆಯವರೆಗೂ ರಜಾ ಸುಖ ಅನುಭವಿಸಿ, “ಹೋಗಲಿ,</br>
ಮುಂದಿನ ಸಲ ಬೇಗನೆ ವೋಟು ಮಾಡಿದರಾಯಿತು” ಎಂದವರೂ ಇದ್ದರು. ಅವರ</br>
ಹೆಸರಲ್ಲಿ ಇವರು, ಇವರ ಹೆಸರಲ್ಲಿ ಅವರು-ಇಂಥ ಮಾಮೂಲು ಸಂಗತಿಗಳೆಲ್ಲ</br>
ಇದ್ದು ಬೆನ್ನಿ,</br>
{{gap}}ಅಂತೂ ಚುನಾವಣೆ ಮುಗಿಯಿತು,</br><noinclude></noinclude>
5za3z42yz16h20gwtlesabtzb53aery
ಪುಟ:ಮಿಂಚು.pdf/೬೨
104
20421
317605
218286
2026-05-06T10:37:52Z
Ashwini Rai K
8475
/* Validated */
317605
proofread-page
text/x-wiki
<noinclude><pagequality level="4" user="Ashwini Rai K" /></noinclude>{{center|56}}
{{center|೮}}
{{gap}}ಧರ್ಮೇಂದರ್ ಬಾಬಾರ ಮಠದಲ್ಲಿ ಫೋನ್ ಬಾರಿಸಿತು,</br>
{{gap}}ಬಾಬಾ ರಿಸೀವರ್ ಎತ್ತಿದರು. 'ಹಲೋ' ಎನ್ನಲಿಲ್ಲ, ಆ ಪದವನ್ನು ಅವರು</br>
ಬಳಸಿದವರೇ ಅಲ್ಲ.</br>
{{gap}}ಇದು ಮಿಂಚಿನ ಕರೆ, ಸ್ವರ ಸ್ಪಷ್ಟವಾಗಿತ್ತು.</br>
{{gap}}“ಪ್ರಣಾಮ ಬಾಬಾ, ಫಲಿತಾಂಶ ಪ್ರಕಟಣೆ ಮುಗೀತಾ ಬಂತು, ಇನ್ನು</br>
ಕೆಲ ಕ್ಷೇತ್ರಗಳ ಎಣಿಕೆ ಮಾತ್ರ ಬಾಕಿ ಇದೆ. ಸೂರ್ಯೋದಯದ ಹೊತ್ತಿಗೆ ಅಂತಿಮ</br>
ಚಿತ್ರ ದೊರೆತೀತು.”</br>
{{gap}}“ನಿನ್ನ ದಂಡು ಮುಂದಿದೆ ಅನ್ನೋ ಸುದ್ದಿ ಮಧ್ಯಾಹ್ನವೇ ಬಂದಿತ್ತು ದಿಲ್ಲಿ</br>
ಯಿಂದ.”</br>
{{gap}}“ಅದು ವಾರ್ತಾ ಸಂಸ್ಥೆಗಳ ಸೇವೆ. ಮೂರನೇ ಎರಡಂಶ ನಮ್ಮ ಪಕ್ಷಕ್ಕೆ</br>
ಸಿಗ್ತದೆ ಅನ್ತಿದಾರೆ.”</br>
{{gap}}“ಆಗಲಿ ಮಗೂ, ಮುಂದಿನ ಕ್ರಮದ ಬಗ್ಗೆ ದಿಲ್ಲಿ ಧುರೀಣನಿಗೆ ಆಗಲೇ ಸೂಚನೆ</br>
ಕೊಟ್ಟಿದ್ದೇನೆ, ಇಗೋ, ಮುಂಚಿತವಾಗಿಯೇ ಅಭಿನಂದನೆ !”</br>
{{gap}}ರಿಸೀವರ್ ಇಟ್ಟ ಸದ್ದು ಕೇಳಿಸಿತು.</br>
{{gap}}ಯಾವುದಕ್ಕೆ ಅಭಿನಂದನೆ ? ಚುನಾವಣೆಯಲ್ಲಿ ಸಾಧಿಸಿದ ವಿಜಯಕ್ಕೆ ?</br>
ಅಥವಾ, ಇನ್ನೆರಡು ದಿನಗಳಲ್ಲಿ ಸಾಧ್ಯವಿರುವ...</br>
{{gap}}ಸೌದಾಮಿನಿಯ ಕಂಕುಳು ಒದ್ದೆಯಾಯಿತು, ಮುಖ ರಂಗೇರತೊಡಗಿತು.</br>
ಶ್ರೀ ಕ್ಷೇತ್ರದಲ್ಲಿ ಅವಳು ಗೆದ್ದಿದ್ದಳು. ಅಲ್ಲಿ ಭಾರೀ ಸೋಲು ಅನುಭವಿಸಿದವರು</br>
ಪ್ರಜಾ ಮತ್ತು ಸಮತಾ ಪಕ್ಷಗಳ ಮಹಿಳಾ ಸ್ಪರ್ಧಿಗಳು ; ಕಣಕ್ಕಿಳಿದ ಎಂಟು ಜನ</br>
'ಧೈರ್ಯಶಾಲಿ' ಯುವಕರು, ಸ್ವತಂತ್ರರು. ಎಲ್ಲರೂ ಠೇವಣಿ ಕಳೆದುಕೊಂಡಿ</br>
ದ್ದರು, ಫೋನ್ ಮೂಲಕ ಈ ವಾರ್ತೆ ಬಂದೊಡನೆ ಕಾದ್ಯಾಲಯದ ಛಾವಣಿ</br>
ಹಾರುವಷ್ಟು ಜೋರಾಗಿ ಜಯಘೋಷವಾಯಿತು :</br>
{{gap}}“ಸೌದಾಮಿನಿ ಮಾತಾಜಿ ಜಿಂದಾಬಾದ್ !”</br>
{{gap}}ಅದರದೇ ಪುನುರುಚ್ಚಾರ ಹಲವು ಸಲ.</br><noinclude></noinclude>
apja6zf30pbom5r5h3bblvu4u28m8fm
ಪುಟ:ಮಿಂಚು.pdf/೬೩
104
20422
317606
218287
2026-05-06T10:38:24Z
Ashwini Rai K
8475
/* Validated */
317606
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಮಿಂಚು|right=57}}
{{gap}}ಮಾತಾಜಿಯೇ ಬಂದು, “ಸಾಕೀ, ದಯವಿಟ್ಟು ಸಾಕು. ಒಂದು ಸಲ ಸರಿ,</br>
ಎರಡು ಸಲ ಸರಿ: ಈ ರೀತಿ ! ?”</br>
{{gap}}ತರಿಸಿಟ್ಟಿದ್ದ ಪೇಢ ತುಂಬಿದ ಬುಟ್ಟಿಗಳು ಹೊರಬಂದುವು.</br>
{{gap}}....ನಿರೀಕ್ಷೆಗೂ ಮಾರಿ ಸ್ಪುಟವಾಗಿತ್ತು ಬೆಳಗ್ಗೆ ಕಾಣಿಸಿದ ಚಿತ್ರ,</br>
{{gap}}ಬೆಳಗಾಗುತ್ತಿದ್ದಂತೆ ಬಂದ ಕರೆ ಮುಖ್ಯಮಂತ್ರಿಯ ಮನೆಯಿಂದ :</br>
{{gap}}“ಸೌದಾಮಿನಿ ದೇವಿ, ಇದು ನಿಮ್ಮ ವಿಜಯ !”</br>
{{gap}}“ನಾನು ಕೇವಲ ಕಾರಕರ್ತೆ, ಇದು ಪಕ್ಷದ ವಿಜಯ.”</br>
{{gap}}“ಏನೇ ಅನ್ನಿ, ಇದು ಪವಾಡ, ರಾಜಿನಾಮ ಯಾವಾಗ ಕೊಡಲಿ ?”</br>
{{gap}}“ಜಾಣಪ್ಪಾಜಿ, ಏನು ಹಾಗೆಂದರೆ ?”</br>
{{gap}}“ನೀವು ಬಂದು ಕಿಷ್ಕಿಂಧೆಯ ರಾಜಕೀಯ ಸ್ವಚ್ಛವಾಯಿತು. ಪುನಃ ಕಲ್ಮಷ</br>
ಸೇರಿಕೊಳ್ಳದ ಹಾಗೆ ಹುಷಾರಾಗಿರೋಕು, ರಾತ್ರಿ ಊಟಕ್ಕೆ ಬನ್ನಿ.”</br>
{{gap}}“ಸಂಜೆ ಏಳು ಗಂಟೆಗೆ ವಿಜಯೋತ್ಸವದ ಮೆರವಣಿಗೆ ಶುರುವಾಗ್ತದೆ, ನೀವು</br>
ಮೆರವಣಿಗೆಯ ಕೇಂದ್ರ ವ್ಯಕ್ತಿ, ತೆರೆದ ಜೀಪಿನಲ್ಲಿ. ಅದು ಮುಗಿದ ಮೇಲೆ ತುತ್ತು</br>
ಉಂಡರಾಯಿತು.”</br>
{{gap}}“ಪಚನ ಶಕ್ತಿ ಇಲ್ಲದ ನನಗೂ ತುತ್ತು, ಕಲ್ಲು ತಿಂದು ಜೀರ್ಣಿಸಿಕೊಳ್ಳುವ</br>
ಸಾಮರ್ಥ ಇರುವ ನಿಮಗೂ ತುತ್ತು !”</br>
{{gap}}“ಐದೂವರೆಗೆ ಕಾದ್ಯಾಲಯಕ್ಕೆ ಬನ್ನಿ, ಕಾರಕರ್ತರಿಗೆ ಕಾಫಿ ತಿಂಡಿ ಆದ</br>
ಮೇಲೆ ನಿಮ್ಮ ಭಾಷಣ, ಅನಂತರದ ಕಾರ್ಯಕ್ರಮ ಮೆರವಣಿಗೆ,”</br>
{{gap}}“ಆಗಲಿ, ಮಾತಾಜಿ, ಅಪ್ಪಣೆ.”</br>
{{gap}}ಸೌದಾಮಿನಿ ನಕ್ಕಳು.</br>
{{gap}}ಅಭೂತಪೂರ್ವವಾಗಿರಬೇಕು ಮೆರವಣಿಗೆ, ಸೇವಾದಳದ ಹುದ್ದರಿಗಳು,</br>
ವಿದ್ಯುಚ್ಛಕ್ತಿ ಎಂಜಿನಿಯರಿಂಗ್ ಪರಿಣತರು ಸಮಾಲೋಚನೆಗೆ ನೆರೆದರು. ಆ ಸಭೆಗೆ</br>
ಅಡ್ಡಿ ಉಂಟು ಮಾಡಿತು ಒಂದು ಪುಟ್ಟ ಗದ್ದಲ, ಇಷ್ಟು ದಿನ ಸದ್ದಿಲ್ಲದೆ ಬೆಂಬಲಿ</br>
ಸುತ್ತಿದ್ದವರು ಇಂದು ಕೂಗಾಡಿದರು :</br>
{{gap}}“ಮುಖ್ಯಮಂತ್ರಿ ಮರವಣಿಗೆಯ ಕೇಂದ್ರ ವ್ಯಕ್ತಿ ಆಗುವುದು ಸಾಧ್ಯವಿಲ್ಲ.”</br>
{{gap}}“ಅವರು ಪಕ್ಷದ ಹಿರಿಯರು, ನಾವು ಗೌರವ ಸೂಚಿಸಬೇಕು,” ಎಂದು</br>
ಸೌದಾಮಿನಿ ಸಂತೈಸಿದಳು,</br>
{{gap}}“ತೆರೆದ ಜೀಪಿನಲ್ಲಿ ನೀವೊಬ್ಬರೇ. ಇದು ನಿಮ್ಮ ವಿಜಯೋತ್ಸವ !”</br>
{{gap}}“ಕೈಮುಗಿದು ಕೇಳೊತೇನೆ. ಈ ಹಟ ಬೇಡಿ, ಪಕ್ಷದ ವಿರೋಧಿಗಳು ಇದರ</br>
ಲಾಭ ಪಡೀತಾರೆ.”</br>
{{gap}}“ಹಾಗಾದರೆ ನೀವಿಬ್ಬರೂ ಅಲಂಕೃತ ಜೀಪಿನಲ್ಲಿ ಕೂತ್ಕಳ್ಳಿ,”</br><noinclude></noinclude>
anq7338q5fr2mtiifumdkuxbzf21fns
ಪುಟ:ಮಿಂಚು.pdf/೬೪
104
20423
317607
218289
2026-05-06T10:41:56Z
Ashwini Rai K
8475
/* Validated */
317607
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=58|right=ಮಿಂಚು}}
{{gap}}ಸೌದಾಮಿನಿಗೆ ತಿಳಿಯದೆ ? ತಾನು ಕೇಂದ್ರಬಿಂದುವೆಂದು ಭಾವಿಸಿಯೇ ಮೆರ</br>
ವಣಿಗೆಯನ್ನು ಅವಳು ಯೋಜಿಸಿದ್ದಳು.</br>
{{gap}}ಅಲ್ಲಿ ಕೆಲ ನಿಮಿಷಗಳಲ್ಲಿ ನಡೆದುದು ಜಾಣಪ್ಪನವರ ಕಿವಿಗೆ ಬಿತ್ತು. ಒಂದರ್ಧ</br>
ಗಂಟೆಯಲ್ಲಿ, ಅವರ ಕಟ್ಟಾ ಅನುಯಾಯಿಗಳ ಕೃಪೆಯಿಂದ. ಹಾಗಾಗಬಹುದೆಂದು</br>
ಸೌದಾಮಿನಿ ನಿರೀಕ್ಷಿಸಿದ್ದಳು. ಮುಖ್ಯಮಂತ್ರಿ ಫೋನ್ ಮಾಡಬಹುದು ಎಂದು</br>
ಕಾದಳು. ಬರಲಿಲ್ಲ.</br>
{{gap}}ನಡೆದುದಿಷ್ಟು : ವಿವರ ತಿಳಿದಾಗ, ಮನಸ್ಸಿನಲ್ಲೇ ಗೊಣಗುತ್ತ ಅವಳನ್ನು</br>
ಜಾಲಾಡಿಸಿದರು. ಆದರೆ, 'ಮೆರವಣಿಗೆಗೆ ಬರೋದಿಲ್ಲ' ಎನ್ನಲಿಲ್ಲ. 'ದುಡಿದಿದಾಳೆ.</br>
ಜೀಪ್ನಲ್ಲಿ ಕೂತೊಳ್ಳಿ, ಪಾಪ !' ಎಂದರು ಗಟ್ಟಿಯಾಗಿ, ಸಮಸ್ಯೆಯ ಅಲಗು</br>
ಮೊಂಡಾಯಿತು.</br>
{{gap}}ಮೆರವಣಿಗೆಯ ಚೂಪ ಕಿಂಧಾ ರಾಜೇಶ್ವರಿಯ ವರ್ಣಚಿತ್ರ. ಜೊತೆಯಲ್ಲಿ</br>
ಬಾಜಾ ಬಜಂತ್ರಿ, ಅವರ ಹಿಂದೆ ಸೇವಾದಳದವರ ಲೆಫ್ಟ್ ರೈಟ್ ನಡಿಗೆ, ಜಾನಪದ</br>
ನೃತ್ಯ, ಕಾರುಗಳು ನೂರು, ಪ್ರಮುಖರ ಪಾದಯಾತ್ರೆ, ಕಲಾಬಳಗದ ವ್ಯಾನುಗಳು.</br>
ಶ್ರೀಸಾಮಾನ್ಯರು, ಕಣ್ಣು ಕುಕ್ಕುವ ಬೆಳಕಿನ ಸರಮಾಲೆ ಎಡದಲ್ಲೂ ಬಲದಲ್ಲೂ,</br>
ಜೀಪಿಗೆ ವಿಶೇಷ ದೀಪಾಲಂಕಾರ,</br>
{{gap}}ಮುಖ್ಯಮಂತ್ರಿಯೂ ಹಲವಾರು ಮುಖಂಡರೂ ಬಂದರು.</br>
{{gap}}'ಜ್ವರ, ಗಾಬರಿಗೆ ಕಾರಣವಿಲ್ಲ: ಆದರೆ ಮರವಣಿಗೆಯ ಶ್ರಮ ಬೇಡ ಎಂದಿ</br>
ದ್ದಾರೆ ಡಾಕ್ಟರು' ಎಂಬ ಚೀಟಿ ಬಂತು ರಂಗಸ್ವಾಮಿಯವರಿಂದ,</br>
{{gap}}ತಿಂಡಿತಿನಿಸು ಭಾಷಣ ಮುಗಿದು, ಸುಡುಮದ್ದುಗಳ ಪೀಠಿಕೆಯೊಂದಿಗೆ</br>
ಮೆರವಣಿಗೆ,</br>
{{gap}}ಜಾಣಪ್ಪನವರೇ ಅಂದರು :</br>
{{gap}}“ಎಲ್ಲಿ ಸೌದಾಮಿನಿ ದೇವಿ ? ಕರಕೊಂಡು ಬನ್ನಿ, ಜೀಪ್ ಹತ್ತಿಸಿ,”</br>
{{gap}}“ನೀವು ಮೊದಲು ಹತ್ತಿ ಸಾರ್.”</br>
{{gap}}“ಅವರು ಮೊದಲು”</br>
{{gap}}“ಎಡದಿಂದ ಒಬ್ಬರು, ಬಲದಿಂದ ಒಬ್ಬರು ಒಟ್ಟಿಗೇ."</br>
{{gap}}ಅಂತೂ ಸೌದಾಮಿನಿ-ಜಾಣಪ್ಪ (ಜಾಣಪ್ಪ-ಸೌದಾಮಿನಿ) ಆಸೀನರಾದರು.</br>
{{gap}}ಆ ದಿನ ಅದೆಷ್ಟೋ ಸಲ ನೆನಪಿಗೆ ಬಂದಿದ್ದ “ಅರ್ಥಶಾಸ್ತ್ರ'ದ ನುಡಿ ಈಗ</br>
ಅವಳನ್ನು ಮತ್ತೊಮ್ಮೆ ಕಾಡಿತು. ಎಡದಲ್ಲ ಬಲದಲ್ಲೂ ರೆಕ್ಕೆ ಅಂಟಿಸಿಕೊಂಡ</br>
ಸುಂದರ ತರುಣರು, 'ದೇವಲೋಕದಿಂದ ಇಳಿದು ಬಂದವರು'-ಜನಸಮುದಾಯದ</br>
ಎಡೆಯಲ್ಲಿ ನುಸುಳುವ ಗೂಢಚಾರರ ಪಿಸುಮಾತು.</br>
{{gap}}ಬಾಬಾ ಈ ಮೆರವಣಿಗೆಯನ್ನು ನೋಡುವುದು ಸಾಧ್ಯವಿದ್ದರೆ ಯಾರಿಗೆ</br><noinclude></noinclude>
celuivf0s00wknsdxleewmf3y7padeh
ಪುಟ:ಮಿಂಚು.pdf/೬೫
104
20424
317608
218668
2026-05-06T10:50:59Z
Ashwini Rai K
8475
/* Validated */
317608
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಮಿಂಚು|right=59}}
ಗೊತ್ತು ? ದಿವ್ಯಚಕ್ಷುವಿನಿಂದ ಈ ಮೆರವಣಿಗೆಯನ್ನು ಅವರೀಗ ನೋಡುತ್ತಿರಲೂ</br>
ಬಹುದು.</br>
{{gap}}ಪ್ರಮುಖ ಬೀದಿಗಳಲ್ಲಿ ಸುತ್ತಾಡಿ ಪಕ್ಷದ ಕಾದ್ಯಾಲಯಕ್ಕೆ ಮೆರವಣಿಗೆ ಮರಳಲು</br>
ಹಿಡಿದ ವೇಳೆ ಮೂರು ಘಂಟೆ, ಬಳಿಕ ಜಾಣಪ್ಪನವರ ಅಪೇಕ್ಷೆಯಂತೆ ಅವರ ಕಾರ</br>
ನೈರಿ, ಮುಖ್ಯಮಂತ್ರಿಯ ನಿವಾಸಕ್ಕೆ ಸೌದಾಮಿನಿ ಹೊರಟಳು.</br>
ತುಂಟನೊಬ್ಬ ಅಂದ :</br>
{{gap}}“ಒಳ್ಳೇ ಒಸ ವಧೂವರರ ಅಂಗೆ ಕುಂತಿದ್ರು. ಈಗ ಒಂಟೇ ಬಿಟ್ರಲ್ಲ !”</br>
{{gap}}ಮಾತು ಮುಗಿಯುತ್ತಿದ್ದಂತೆ ಫಟೀರನೆ ಅವನ ಕೆನ್ನೆಗೆ ಏಟು ಬಿತ್ತು. ಬಾರಿಸಿ</br>
ದವನು ಸೌದಾಮಿನಿಯ ಅಂಗರಕ್ಷಕರಲ್ಲೊಬ್ಬ,</br>
{{gap}}ಜಾಣಪ್ಪನವರಿಗೆ ಅವತ್ತಿನ ಮಟ್ಟಿಗೆ ಖುಶಿಯಾಗಿತ್ತು, ವಯೋವೃದ್ಧರು,</br>
ಜ್ಞಾನವೃದ್ಧರು-ನೀವೇ ಮುಖ್ಯಮಂತ್ರಿಯಾಗಿ ಯುವಕರಿಗೆ ಮಾರ್ಗದರ್ಶನ ನೀಡ</br>
ಬೇಕು ಎಂದು ದಿಲೀಶ್ವರರು ಒತ್ತಾಯಿಸಿದರೆ ?</br>
{{gap}}ಉಮೇದುವಾರರ ಪಟ್ಟಿಯ ಇತ್ಯರ್ಥಕ್ಕೆಂದು, ಇತ್ಯರ್ಥದ ನಾಟಕಕ್ಕೆಂದು,</br>
ಸೌದಾಮಿನಿ ಹಿಂದೆ ಎರಡು ಬಾರಿ ಈ ಮನೆಗೆ ಬಂದಿದ್ದಳು. ಆದರೆ ಊಟ ಇದೇ</br>
ಮೊದಲನೆಯದು.</br>
{{gap}}ಫೋನ್ ಟ್ರಿಣ್ ಗುಟ್ಟಿತು:</br>
{{gap}}ಜಾಣಪ್ಪನವರ ಆಪ್ತ ಸಹಾಯಕ “ದಿಲ್ಲಿಯಿಂದ” ಎನ್ನುತ್ತ ಬಂದ, ಮುಖ್ಯ</br>
ಮಂತ್ರಿ ಕುಳಿತಿದ್ದಲ್ಲಿಂದ ಏಳತೊಡಗಿದರು. ಆಪ್ತ ಸಹಾಯಕ ಅವರ ಕಿವಿಯಲ್ಲಿ</br>
ಏನನ್ನೋ ಉಸುರಿದ. ಜಾಣಪ್ಪ ಮತ್ತೆ ಕುಳಿತು, ಸೌದಾಮಿನಿಯ ಕಡೆ ನೋಡಿ</br>
“ನಿಮಗೆ” ಎಂದರು. ವಿಜಯೋತ್ಸವದ ಉತ್ಕರ್ಷ ಇದು ಎನಿಸಿತು ಅವಳಿಗೆ</br>
ಫೋನಿನ ಬಳಿ ಹೋದಳು. ಅವಳ ಮಾತು ಕೇಳಿಸುತ್ತಿತ್ತು : “ಹ್ಮ. ಸೌದಾಮಿನಿ.</br>
ನಮಸ್ತೆ. ವಿಜಯೋತ್ಸವದ ಮೆರವಣಿಗೆ ಈಗ ಮುಗೀತು. ಮಂತ್ರಿಮಂಡಲದ</br>
ಔಪಚಾರಿಕ ರಾಜಿನಾಮೆ.... ಹೇಳೇನೆ, ಆಯ್ಕೆಗೆ ನೂತನ ಶಾಸಕರ ಸಭೆ ಕರೆಯಲು</br>
ಶುಕ್ರವಾರ ಪ್ರಶಸ್ತ ಅನ್ಸಾರೆ.... ಕಳಿಸ್ತೀರಾ... ? ಕಾಯ್ತಿವೆ.. ಇಲ್ಲ.. ಇಲ್ಲ....</br>
ಹೇಳೀನಿ... ಅಣ್ಣಾಜಿಯವರಿಗೆ ನಮಸ್ತೆ ತಿಳಿಸಿಬಿಡಿ.”</br>
{{gap}}ಭೋಜನದ ಮೇಜಿನ ಬಳಿಗೆ ಬಂದ ಸೌದಾಮಿನಿ ಜಾಣಪ್ಪನವರ ಕಪ್ಪಿಟ್ಟ</br>
ಮುಖವನ್ನು ಕಂಡಳು.</br>
{{gap}}“ಪಕ್ಷದ ಅಧ್ಯಕ್ಷರು ಜಾಣಪ್ಪನವರ ಸಲಹೆ ಪಡೆಯದೆ ಏನೂ ಮಾಡಬೇಡಿ</br>
ಎಂದರು. 'ಇಲ್ಲ', 'ಇಲ್ಲ' ಎಂದ (ವಾಸ್ತವವಾಗಿ ಆ ಅಧ್ಯಕ್ಷರು ಅಂದದ್ದು :</br>
'ಜಾಣಪ್ಪನವರ ಮನಸ್ಸಿಗೆ ನೋವಾಗುವಂಥಾದ್ದೇನನ್ನೂ ಹೇಳಬೇಡಿ.') ಸಂಪುಟದ</br>
ರಾಜಿನಾಮ ವಿಷಯ ಕೇಳಿದ್ರು.”</br>
{{gap}}ಜಾಣಪ್ಪನವರು ತನ್ನ ವಿಜಯದ ಘಳಿಗೆ ಎಂದು ತೊಡೆ ತಟ್ಟಿದರು.</br><noinclude></noinclude>
ib4yka3sgbg26kjjaeirq45ztyoftqb
ಪುಟ:ಮಿಂಚು.pdf/೬೬
104
20425
317609
218673
2026-05-06T10:51:58Z
Ashwini Rai K
8475
/* Validated */
317609
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=60|right=ಮಿಂಚು}}
{{gap}}“ರಾಜ್ಯಪಾಲರನ್ನು ಮಧ್ಯಾಹ್ನವೇ ನೋಡಿ ಕಾಗದ ಕೊಟ್ಟೆ. ಊಟಕ್ಕೇಳಿ</br>
ಅಂದರು. ಒಪ್ಪಲಿಲ್ಲ. ಬಂದ್ಬಿಟ್ಟೆ.”</br>
{{gap}}“ಹೊಸ ಏರ್ಪಾಟು ಆಗೋ ತನಕ ನೀವೇ ಮುಂದುವರೀರಿ ಅಂದಿರ್ಬೇಕು.”</br>
{{gap}}“ಅದೆಲ್ಲ ಮಾಮೂಲು ಮಾತು.”</br>
{{gap}}ಅಡುಗೆ ಚೆನ್ನಾಗಿತ್ತು. ಆದರೆ ಜಾಣಪ್ಪನವರಿಗೆ ರುಚಿಸಲಿಲ್ಲ. ಅತಿಥಿಗೂ</br>
ಅಷ್ಟೆ,</br>
{{gap}}ಜಾಣಪ್ಪನವರು ಸೌದಾಮಿನಿಯನ್ನು ಆಪಾದಮಸ್ತಕ ನಿಧಾನ ನೋಟದಿಂದ</br>
ಎರಡು ಸಲ ನೋಡಿ, ಅಂದರು :</br>
{{gap}}ಅಂತೂ ಸಭೆ ಶುಕ್ರವಾರ ಅಂತ ಗೊತ್ತು ಮಾಡಿದೀರಿ, ಶಾಸಕರಿಗೆ ಆಗಲೇ</br>
ಸಂದೇಶ ಹೋಗಿದೆಯೋ ?”</br>
{{gap}}“ಇವತ್ತು ಮಧ್ಯಾಹ್ನದ ಹೊತ್ತಿಗೆ ತುರ್ತುತಂತಿ ಕಳಿಸುವ ಕೆಲಸ ಮುಗಿಯಿತು.</br>
ಹಲವರಲ್ಲಿ ಫೋನ್ ಇದೆ. ನಾಳೆ ಮಿಂಚಿನ ಕರೆ ಕೊಡ್ತೇನೆ.”</br>
{{gap}}“ಸೌದಾಮಿನಿ ಅಂದರೆ ಮಿಂಚು ಅಂತಲೂ ಅರ್ಥವಿದೆಯಂತಲ್ಲ? ಟೆಲಿಫೋನ್ಸ್</br>
ನವರು ಲೈಟಿಂಗ್ ಕಾಲ್ಗೆ ಸೌದಾಮಿನಿಕರೆ ಅಂತ ಹೊಸ ನಾಮಕರಣ ಮಾಡ</br>
ಬಹುದು. ಎನ್ಹೇಳ್ತೀರಾ ?”</br>
{{gap}}“ಮಿನಿ ಅಂದರೂ ಆಯ್ತು.”</br>
{{gap}}“ಮಿನಿ-ಮೆಡಿ-ಮ್ಯಾಕ್ಸಿ ಏನೇನೋ ಫ್ಯಾಶನ್ ಬಂದಿದೆಯಂತಲ್ಲ ಈಗ?</br>
ನಿಮಗೆ ಇಂಥದು ಯಾವುದರಲ್ಲೂ ಆಸಕ್ತಿ ಇಲ್ಲ. ಆ ಕಾರಣದಿಂದಲೇ ನಿಮ್ಮ ಬಗ್ಗೆ</br>
ನನಗೆ ಗೌರವ ನಾಯಕನ ಆಯ್ಕೆಯ ಉಸ್ತುವಾರಿಗೆ ಯಾರು ಬರ್ತಾರೋ ?”</br>
{{gap}}“ತಿಳೀದು. ಗೊತ್ತಾದೊಡನೆ ನಿಮಗೆ ಫೋನ್ ಮಾಡ್ತೇನೆ.”</br>
{{gap}}“ನಿಮಗೆ ಹಿಂದಿ ಚೆನ್ನಾಗಿ ಬರುತ್ತಂತೆ.”</br>
{{gap}}“ತಕ್ಕಮಟ್ಟಿಗೆ.”</br>
{{gap}}“ಒಳ್ಳೇ ಭಾಷೆ. ಅದರಲ್ಲಿ ತಾವು-ತಮ್ಮ ಜಾಸ್ತಿ, ಶಿಷ್ಟಬಳಕೆ.”</br>
{{gap}}“ತಾವು ಹೇಳೋದು ಸರಿ. ಆದರೆ ನೀವು-ನಿಮ್ಮ ಅಂದರೆ ಹೆಚ್ಚು ಆತ್ಮೀಯ</br>
ವಾಗಿರುತ್ತೆ."</br>
{{gap}}“ಪಾರ್ವತಿ” ಎಂದು ಜಾಣಪ್ಪ ಪತ್ನಿಯನ್ನು ಕರೆದರು. ಮಕ್ಕಳನ್ನು</br>
ಅಳಿಯಂದಿರನ್ನು ಸೊಸೆಯರನ್ನು ಕರೆದುಕೊಂಡೇ ಆಕೆ ಬಂದರು. ಇಡಿಯ ಕುಟುಂಬದ</br>
ಪರಿಚಯವಾದಂತಾಯಿತು ಸೌದಾಮಿನಿಗೆ.</br>
{{gap}}“ಸುಖೀ ಸಂಸಾರ” ಎಂದು ಸೌದಾಮಿನಿ ಪಾರ್ವತಿಯತ್ತ ನೋಡಿದಳು,</br>
ಮುಗುಳುನಗೆ ವಿನಿಮಯಕ್ಕೊಂದು ಅವಕಾಶ.</br>
{{gap}}ಈ ಮನೆ ಬಿಟ್ಟು ಸಕುಟಂಬ ಸಪರಿವಾರನಾಗಿ ಇನ್ನು ಪ್ರಾಯಶಃ ಊರಿಗೆ</br><noinclude></noinclude>
byqelzw7ehjnzwkbk6t2o4mynvwqu2i
ಪುಟ:ಮಿಂಚು.pdf/೬೭
104
20426
317610
219003
2026-05-06T10:52:12Z
Ashwini Rai K
8475
/* Validated */
317610
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಮಿಂಚು|right=61}}
ತೆರಳುತ್ತಾನೆ ಈತ ; ರಾಜಕೀಯ ಆಟದಲ್ಲಿ ಇದು ಅನಿವಾರ್ಯ ಎಂದುಕೊಂಡಳು</br>
ಸೌದಾಮಿನಿ.</br>
{{gap}}ಸೌದಾಮಿನಿ ಕಾರಾಲಯಕ್ಕೆ ಹಿಂತಿರುಗಲು ಮುಖ್ಯಮಂತ್ರಿ ತಮ್ಮದೇ ಕಾರು</br>
ಕೊಟ್ಟರು.</br>
{{gap}}“ಈ ಕಾರು ಇನ್ನು ನಿಮ್ಮದೇ ಅಂದರೂ ತಪ್ಪಾಗೋದಿಲ್ಲ.”</br>
{{gap}}“ಇಲ್ಲ ಇಲ್ಲ. ಇದು ತಮ್ಮದೇ ನಿಮ್ಮದೇ ಒಂದು ವಿಷಯ ನೀವು</br>
ಹೇಳಲಿಲ್ಲ.”</br>
{{gap}}“ಏನು ?”</br>
{{gap}}“ಮೆರವಣಿಗೆ ಹೇಗಿತ್ತು ?”</br>
{{gap}}"ಇಂಥದಕ್ಕೇ ಅನ್ನೋದು ಪ್ರಚಂಡ ಮೆರವಣಿಗೆ ಅಂತ.”</br>
{{gap}}"ಇದಕ್ಕೆ ಸ್ಫೂರ್ತಿ ಯಾವುದು ಗೊತ್ತೆ ?”</br>
{{gap}}“ಯಾವುದು ?”</br>
{{gap}}“ಕೌಟಿಲ್ಯನ ಅರ್ಥಶಾಸ್ತ್ರ,</br>
{{gap}}“ಎಲಾ, ಹಾಗೋ ? ಇನ್ನು ಹೊರಡಿ, ಬಹಳ ಹೊತ್ತು ಓದಬೇಡಿ,</br>
ನಿದ್ದೆ ಮಾಡಿ, ಶುಭಾಶಯ.”</br>
{{gap}}ಕಾರು ಹೊರಡುವಾಗ ದಪ್ಪಕ್ಷರಗಳು ಕಣ್ಣ ಮುಂದೆ ಕುಣಿದಂತೆ ಭಾಸವಾಯಿತು:</br>
ರಾಷ್ಟ್ರದ ಪ್ರಥಮ ಮಹಿಳಾ ಮುಖ್ಯಮಂತ್ರಿ ! ದೇಶದ ಆಧುನಿಕ ರಾಜಕೀಯ</br>
ಇತಿಹಾಸದಲ್ಲೇ ನೂತನ ಅಧ್ಯಾಯ !</br>
{{gap}}ಕಾರ್ಯಾಲಯ ಮುಖ್ಯ ನಟನಟಿಯರು ಚೆದರಿದ ಮದುವೆ ಮನೆಯಂತಿತ್ತು,</br>
ಮೆರವಣಿಗೆಯ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ವು, ಕುಡಿದಿದ್ದ ದ್ವಾರ</br>
ಪಾಲಕರು ಹಾಡಲು ಯತ್ನಿಸುತ್ತಿದ್ದರು :</br>
{{gap}}“ಭಾರತ ಮಾತೇ ! ಕರ್ನಾಟಕ ತನುಜಾತೆ !”</br>
{{gap}}ಸ್ವಯಂ ಸೇವಕರೂ ಗುಂಡಿನ ಗುಂಗಿನಲ್ಲಿದ್ದರು.</br>
{{gap}}ಕಾರನ್ನು ಹಿಂದಕ್ಕೆ ಕಳುಹಿಸಿ, ಸೌದಾಮಿನಿ ಕಿರಿಚಿದಳು :</br>
{{gap}}“ಚುನಾವಣೆಯ ವಿಜಯದ ಅಮಲು ತಲೆಗೆ ಏರಿತೇನ್ರೊ ?”</br>
“ತಪ್ಪಾಯ್ತು ಮಾತಾಜಿ, ಖುಶಿಯಾಗಿರೋವಾ ಅಂತ ಒಂದೀಟು...”</br>
{{gap}}"ಇನ್ನೂ ಉಳಿದಿದ್ರೆ ಕುಡಿಬ್ಬಿಟ್ಟು ಮಲಕ್ಕೊಳ್ಳಿ. ಕಾವಲಿಗೆ ಕೇಂದ್ರ</br>
ಪೋಲೀಸ್ಕೋರ ಕರೆಸ್ತೀನಿ.”</br>
{{gap}}ಸೌದಾಮಿನಿಗೂ ನಿದ್ದೆ ಹೋಗುವ ಆಸೆ. ಅಷ್ಟರಲ್ಲಿ ಟೆಲಿಫೋನ್ ಕರೆಬಂತು,</br>
ದಿಲ್ಲಿಯಿಂದ, ಮಹಾ ಕಾರ್ಯದರ್ಶಿ ನಕುಲದೇವ್ಜಿಯಿಂದ,</br>
{{gap}}ಜಾಣಪ್ಪನಿಗೆ ಫೋನ್ ಮಾಡಿದ್ದೆ, ಶಿಷ್ಟಾಚಾರ, ಅಲ್ಲಿಂದ ನೀವು ಹೊರಟಿ</br>
ದೀರಿ ಅಂತ ತಿಳೀತು. ಇಲ್ಲಿ ವಿಜಯೋತ್ಸವ ಇನ್ನೂ ನಡೀತಿದೆ. ಲೋಕಸಭೇಲಿ</br><noinclude></noinclude>
tfj7ojlqairuae4zs08aobydqgjrq2j
ಪುಟ:ಮಿಂಚು.pdf/೬೮
104
20427
317611
219006
2026-05-06T10:52:29Z
Ashwini Rai K
8475
/* Validated */
317611
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=೬೨|right=ಮಿಂಚು}}
ಮೂರಾ ಎರಡಂಶ ಬಹುಮತ, ಒಂದು ರಾಜ್ಯ ಬಿಟ್ಟು ಬೇರೆ ಎಲ್ಲಾ ಕಡೆ ನಾವೇ</br>
ಅಧಿಕಾರಕ್ಕೆ ಬಂದಿದ್ದೇವೆ.”</br>
{{gap}}ಜಯಗಳಿಸಿ ಪುರಪ್ರವೇಶ ಮಾಡಿದ ನನ್ನ ಸ್ವಯಂಸೇವಕ ದಂಡು ತೂಕಡಿ</br>
ಸಿದೆ. ನನಗೆ ನಿದ್ದೆ ? ಇಲ್ಲವಪ್ಪ, ಈ ಕ್ಷಣ ನೀವು ಇಲ್ಲಿ ಇದ್ದಿದ್ದರೆ....”</br>
{{gap}}“ನಿಜವಾಗಿಯೂ ? ಮಾತಾಜಿ, ನಾಳೆ ಕೇಂದ್ರ ಮಂತ್ರಿಮಂಡಲ ರಚನೆ.</br>
ನಾಡದು ಬೆಳಗ್ಗಿನ ವಿಮಾನದಲ್ಲಿ ಹೊರಟುಬರ್ತೇನೆ,"</br>
{{gap}}“ನೃಪತುಂಗ ಹೊಟೆಲಿನಲ್ಲಿ ವಸತಿ, ಬಂದು ಒಂದು ದಿನ ಜನರಿಗೆ ತಮ್ಮ ಬಹಿ</br>
ರಂಗ ದರ್ಶನ ಬೇಡ...”</br>
{{gap}}“ಅರ್ಥವಾಯ್ತು ಮುದ್ದು.”</br>
{{gap}}“ನಿಮಗೆ ನಾಚಿಕೆ ಇಲ್ಲ !”</br>
{{gap}}"ನಿನಗೆ ಮಾತಾಜಿ ?”</br>
{{gap}}“ಉತ್ತರ ಭೇಟಿಯಾದಾಗ....”</br>
{{***|3|6em}}
{{gap}}ಮಧ್ಯಾಹ್ನ ಸೌದಾಮಿನಿಯೊಬ್ಬಳೇ ಪುಟ್ಟ ಸೂಟ್ಕೇಸ್ ಸಹಿತ ವಿಮಾನ</br>
ನಿಲ್ದಾಣಕ್ಕೆ ಹೋದಳು. ಇಳಿದು ಬಂದ ಪಕ್ಷದ ಮಹಾ ಕಾರ್ಯದರ್ಶಿಯೊಡನೆ</br>
“ನೃಪತುಂಗ' ತಲಪಿದಳು. ಕಾರಿನ ಚಾಲಕನಿಗೆ “ಕಚೇರಿಗೆ ಹೋಗು” ಎಂದಳು. “ದಿಲ್ಲಿ</br>
ಯಿಂದ ಶ್ರೀಯುತರು ಬಂದಿದ್ದಾರೆ. ಅವರ ಜತೆ ಸೌದಾಮಿನಿದೇವಿ ಚುನಾವಣೆಯ</br>
ಅನಂತರದ ಕ್ರಮಗಳನ್ನು ಕುರಿತು ರಹಸ್ಯ ಸಮಲೋಚನೆ ನಡೆಸುತ್ತಿದ್ದಾರೆ.” ಸುದ್ದಿ</br>
ಮೆಲ್ಲನೆ ತೆವಳಿತು. ಯಾರಿಗೂ ತಿಳಿಯದು. ಗೊತ್ತಾದಾಗ 'ನೃಪತುಂಗ' ದಲ್ಲಿ</br>
ಅವರಿದ್ದ ಕೊಠಡಿಯ ಫೋನ್ ಕೆಟ್ಟಿತ್ತು.</br>
{{gap}}ಮಹಾ ಕಾರ್ಯದರ್ಶಿಗೆ ಹಿಂದೆ ತಮ್ಮಿಂದ ಆಗಿದ್ದ ಉಪಕಾರ ಎಷ್ಟೊಂದು !</br>
ಈಗ ತಮಗೆ ಈ ಬಗೆಯ ಅವಮಾನ !</br>
{{gap}}ಒಮ್ಮೆಲೆ ಜಾಣಪ್ಪನವರಿಗೆ ಏನೋ ಹೊಳೆದಂತಾಗಿ ಕಣ್ಣಂಚಿನಲ್ಲಿ ನಗೆ</br>
ತುಳುಕಿತು.</br>
{{gap}}ಅವರು ಅಂದುಕೊಂಡರು ; ಬಾಬಾಜಿ ಭಕ್ತೆ, ಮಹಾ ಪತಿವ್ರತೆ, ಸೆರಗು</br>
ಹಾಸಿದ್ದಾಳೆ, ಮುಖ್ಯಮಂತ್ರಿಯಾಗುವ ಅವಕಾಶಕ್ಕೆ ಇಷ್ಟು ಬೆಲೆ ಇನ್ನೇನಾದರೂ</br>
ಮುಖ್ಯಮಂತ್ರಿ ಪದವಿ ಸಿಕ್ಕಿಯೇ ಬಿಟ್ಟರೆ, ಆಗ ಇವಳ ಪುಣ್ಯವೆಲ್ಲ ಖಂಡಿತ ಬರಿ</br>
ದಾಗ್ತದೆ.'</br>
{{***|3|6em}}<noinclude></noinclude>
ted723shhlatui92acub07czfljwznr
ಪುಟ:ಮಿಂಚು.pdf/೬೯
104
20428
317612
219016
2026-05-06T10:52:43Z
Ashwini Rai K
8475
/* Validated */
317612
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಮಿಂಚು|right=63}}
{{gap}}ಮಾರನೆಯ ಬೆಳಗೆ ಪಕ್ಷದ ಕಾರು ಉಪಾಹಾರ ಮುಗಿಸಿಕೊಂಡು ಬಾವುಟ</br>
ಹಾರಿಸುತ್ತ ಸಡಗರದಿಂದ 'ನೃಪತುಂಗ'ಕ್ಕೆ ಬಂತು. ಸೌದಾಮಿನಿಯೂ ದಿಲ್ಲಿ ರಾಯ</br>
ಭಾರಿಯೂ ವಾಹನವನ್ನೇರಿದರು. ಹೋಟೆಲಿನ ಯಜಮಾನ ಮುಖ ಮಂಟಪದಲ್ಲಿ</br>
ಪ್ರತ್ಯಕ್ಷನಾಗಿ “ನಮ್ಮ ಮೇಲೆ ಕೃಪೆ ಇರಲಿ” ಎಂದ. ಸೌದಾಮಿನಿ ನಸು ನಕ್ಕಳು,</br>
{{gap}}ಸೇವಾದಳದ ಕಪ್ತಾನ ರಾಜದೂತ ಮೋಟರ್ ಸೈಕಲನ್ನೇರಿ ಮುಖ್ಯಮಂತ್ರಿ</br>
ಯನ್ನು ಕರೆಯಲು ಹೋದ, ಅವನ ಬಳಿ ಇತ್ತು. ಮಹಾ ಕಾರ್ಯದರ್ಶಿಯ</br>
ಲಿಖಿತ ಪತ್ರ,</br>
{{gap}}ಜಾಣಪ್ಪ ಉಲ್ಲಸಿತರಾಗಿಯ ಆಗಮಿಸಿದರು.</br>
{{gap}}“ದಿಲ್ಲಿಯ ಗಡಿಬಿಡಿ ಮುಗಿಸಿದಿರಾ ?”</br>
{{gap}}.....ನಮಸ್ತೆಗಳ ವಿನಿಮಯದ ಬಳಿಕ ಕೇಳಿದ ಪ್ರಶ್ನೆ,</br>
{{gap}}“ತಲೆನೋವು ಬೇಕಾದರೆ ದಿಲ್ಲಿ, ನೆಮ್ಮದಿ ಬೇಕಾದರೆ ಕಲ್ಯಾಣನಗರ,</br>
{{gap}}“ಅದಕ್ಕೇ ನಿನ್ನೆ ತಮಗೆ ತೊಂದರೆ ಕೊಡಲಿಲ್ಲ. ಪಾಪ, ವಿಶ್ರಾಂತಿ ತಗೊಳ</br>
ಲೀಂತ ಬಿಟ್ಟೆ.”</br>
{{gap}}“ಈ ಮಾನವೀಯ ಗುಣಗಳಿಗಾಗಿಯೇ ರಾಷ್ಟ್ರದಾದ್ಯಂತ ತಾವು ಮಾನ್ಯತೆ</br>
ಗಳಿಸಿದೀರಿ,” ಎಂದ ನಕುಲದೇವ್.</br>
{{gap}}"ಈಗ ಅನೌಪಚಾರಿಕವಾಗಿ ಮಾತನಾಡೋಣ. ಸಾಯಂಕಾಲ ಶಾಸಕರ ಸಭೆ</br>
ಆಯ್ಕೆಯ ನಿರ್ಧಾರವನ್ನು ರಾಜ್ಯಪಾಲರಿಗೆ ನಾನೇ ತಿಳಿಸ್ತೇನೆ,” ಎಂದೂ ಹೇಳಿದ.</br>
{{gap}}ಈಗ ಜಾಣಪ್ಪನವರಿಗೆ ಯಾವ ಸಂದೇಹವೂ ಉಳಿದಿರಲಿಲ್ಲ. ಬಿಗಿದಿದ್ದ</br>
ತುಟಿಗಳನ್ನು ತುಸು ಆಗಲಿಸಿ ಅವರೆಂದರು :</br>
{{gap}}“ಹಾಗಾದರೆ ಇವತ್ತು ರಾತ್ರಿಯೇ ಮಂತ್ರಿಮಂಡಲದ ರಚನೆ,”</br>
{{gap}}“ಶನಿವಾರ ಇಲ್ಲಿನವರು ಶುಭಕಾರ್ಯ ಮಾಡೋದಿಲ್ಲ. ಪ್ರತಿಜ್ಞಾ ಸ್ವೀಕಾರ</br>
ಭಾನುವಾರ, ಜನರಿಗೂ ಬಿಡುವಿರದೆ, ಪ್ರತಿಜ್ಞಾ ಸ್ವೀಕಾರ ನೋಡೋದಕ್ಕೆ</br>
ಬಾರೆ, ಮುಖ್ಯಮಂತ್ರಿಯೊಬ್ಬರು ಮಾತ್ರ ಇವತ್ತೇ ಪ್ರಮಾಣವಚನ ಬೋಧನೆಗೆ</br>
ಒಳಗಾಗಲಿ.”</br>
{{gap}}ರಂಗಸ್ವಾಮಿ ಬಂದರು. ಮುಖ ಅರಳಿ ಬಿರಿದ ಗುಲಾಬಿಯಂತಿದ್ದ ಸೌದಾಮಿನಿ</br>
ಯನ್ನು ಕಂಡು ಅವರಿಗೆ ಕಣ್ಣು ಕತ್ತಲು ಬಂತು. ಇವಳನ್ನು ನ್ಯಾಯಸ್ಥಾನ</br>
ಕೈಳೆದು ಬೆತ್ತಲೆ ಮಾಡದಿದ್ದರೆ ನನ್ನ ಹೆಸರು ರಂಗಸ್ವಾಮಿಯಲ್ಲ-ಮಂಗಸ್ವಾಮಿ,”</br>
ಎಂದುಕೊಂಡರು. “ಈಗಲೆ ಅಲ್ಲ, ನಿಧಾನವಾಗಿ....ನಿಧಾನವಾಗಿ.” ಮತ್ತೂ</br>
ತಮ್ಮಷ್ಟಕ್ಕೆ ಗೊಣಗಿದರು : “ಸೀರೆ ಬಿಚ್ಚಿ, ಹೊಟ್ಟೆಯಲ್ಲಿ ಮಡಚುಗಳೆಷ್ಟಿವೆ ಅಂತ</br>
ಎಣಿಸಿದರೆ ಸಾಕು, ಪುರಾವೆ ಸಿದ್ಧ !” ಮಡಚು ಆರು, ಅವರ ಪ್ರಕಾರ, ಆದರೆ</br>
ಅಲ್ಲಿ ಒಂದು ಮಡಚೂ ಇರಲಿಲ್ಲ ಈಗ ; ಧರ್ಮೇಂದರ್ ಬಾಬಾಜಿಯ ಲೇಹ್ಯದ</br><noinclude></noinclude>
3wupid2sr3ahycy663enue7sjclokqr
ಪುಟ:ಮಿಂಚು.pdf/೭೦
104
20429
317613
219021
2026-05-06T10:52:58Z
Ashwini Rai K
8475
/* Validated */
317613
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=64|right=ಮಿಂಚು}}
ಮಹಿಮೆ, ಸೌದಾಮಿನಿ, ಬನ್ನಿ ರಂಗಸ್ವಾಮಿಯವರೇ” ಎಂದು ಕರೆದಾಗ, ಈ ಸ್ವರ</br>
ಹಿಂದಿನದಲ್ಲವಲ್ಲ ಎನಿಸಿ, ರಂಗಸ್ವಾಮಿ ಮತ್ತೊಮ್ಮೆ ಶಂಕೆಗೀಡಾದರು.</br>
{{gap}}ಒಂದೆಡೆ, ಆಯಾ ಕ್ಷೇತ್ರಗಳಲ್ಲಿ ಮತ ಎಣಿಸಿದ ಅಧಿಕಾರಿ ನೀಡಿದ ವಿಜಯದ</br>
ಪ್ರಮಾಣ ಪತ್ರದ ಪರಿಶೀಲನೆ, ಇನ್ನೊಂದೆಡೆ, ಆ ದಿನ ಪ್ರಕಟವಾದ ವಿಶೇಷ ರಾಜ್ಯ</br>
ಗಝಟ್ಟಿನಲ್ಲಿ ರಾಷ್ಟ್ರ ಪಕ್ಷದ ವಿಜಯಿಗಳ ಹೆಸರುಗಳಿಗಾಗಿ ಶೋಧೆ, ಕಟ್ಟಡದ</br>
ಎದುರು ಬಯಲಿನಲ್ಲಿದ್ದ ವಿಜಯೋತ್ಸವದ ಚಪ್ಪರಕ್ಕೆ ಹೊಸ ತಳಿರನ್ನು ಒಂದಿಷ್ಟು</br>
ತಗಲಿಸಿದರು. ಚಪ್ಪರ ಮೇಜುಕುರ್ಚಿಗಳ ಭೋಜನ ಶಾಲೆಯಾಯಿತು. ಬರ</br>
ತೊಡಗಿದ್ದ, ಬಂದು ತಲಪಿದ್ದ, ಬಂದೇ ಬಿಟ್ಟಿದ್ದ ರಾಷ್ಟ್ರ ಪಕ್ಷದ ಶಾಸಕರಿಗೂ</br>
ಇತರ ಗಣ್ಯರಿಗೂ ಕಾರಕರ್ತರಿಗೂ ಪ್ರಜಾಭವನದ ಅಡುಗೆ ರುಚಿ,</br>
{{gap}}ಬಿಸಿಲು ಬಾಡಿದೊಡನೆ ಕಾಫಿ, ಟೀ, ಮುಖ್ಯಮಂತ್ರಿಗೆ ರಾಜಭವನದಲ್ಲಿ</br>
ಪ್ರತಿಜ್ಞಾ ಸ್ವೀಕಾರ ಆದ ಬಳಿಕ ರಾತ್ರಿಯೂಟ ಮತ್ತು ವಸತಿ ಶಾಸಕರ ಭವನದಲ್ಲಿ-</br>
ಎಂದು ಧ್ವನಿವರ್ಧಕ ಅರಚಿತು,</br>
{{gap}}ಜಾಣಪ್ಪನವರೊಂದಿಗೆ ದಿಲ್ಲಿಯವರ ಆಪ್ತಾಲೋಚನೆ.</br>
{{gap}}“ಜಾಣಪ್ಪಾಜಿ, ತಮಗಿನ್ನು ರಾಜ್ಯಪಾಲ ಪದವಿ, ತಾವು ದೇಶದ ಅಮೂಲ್ಯ</br>
ಆಸ್ತಿ, ಮುಖ್ಯಮಂತ್ರಿ ಪದವಿಯ ಜಂಜಾಟ ನಿಮಗಿನ್ನು ಸಲ್ಲ.”</br>
{{gap}}"ನೂತನ ಶಾಸಕ ಪಕ್ಷದ ನಾಯಿಕೆಯಾಗಿ ಸೌದಾಮಿನಿ ದೇವಿಯವರ ಹೆಸರನ್ನು</br>
ನಾನು ಸೂಚಿಸಬೇಕು, ಅಷ್ಟೆ ತಾನೆ ?”</br>
{{gap}}ಕಾರ್ಯದರ್ಶಿ “ಹಪ್ಪ” ಎಂದು ನಕ್ಕು, “ಅನುಮೋದನೆ ಲಕ್ಷ್ಮೀಪತಿಯವರು</br>
ಮಾಡಲಿ” ಎಂದ.</br>
{{gap}}“ಸಂತೋಷದಿಂದ ಮಾಡ್ತಾನೆ.”</br>
{{gap}}ಸೌದಾಮಿನಿ ಪಕ್ಷದ ಮಹಾ ಕಾರ್ಯದರ್ಶಿಯೊಡನೆ ಮೆಲ್ಲನೆ ಅಂದಳು :</br>
{{gap}}"ಈಗ ಐದೂವರೆ. ಇನ್ನು ಐದು ಮಿನಿಟುಗಳಲ್ಲಿ ಮುಗಿದರೆ, ಸಂಜೆ ಆರು</br>
ಗಂಟೆಯ ರೇಡಿಯೋ ವಾರ್ತೆಯಲ್ಲಿ ಪ್ರಸಾರವಾಗ್ತದೆ, ನಿಮ್ಮ ನೇತೃತ್ವದಲ್ಲಿ ಆಯ್ಕೆ</br>
ನಡೆಯಿತು ಅಂತಲೂ.”</br>
{{gap}}“ನಿಮ್ಮ ಕಿವಿಯೊಳಗೊಂದು ಪುಟ್ಟ ಗಡಿಯಾರ ಇದೇಂತ ತೋರುತ್ತೆ ”</br>
{{gap}}“ನೀವು ಪರಿಹಾಸ್ಯ ಶಿಖಾಮಣಿ !”</br>
{{gap}}....ಸೌದಾಮಿನಿದೇವಿ ಕಿಂಧೆಯ ಅಳುವ ಪಕ್ಷದ ನಾಯಿಕೆಯಾಗಿ ಸರ್ವಾನು</br>
ಮತದಿಂದ ಆಯ್ಕೆಯಾದರು. ಎಲ್ಲೆಲ್ಲಿಗೆ ಸಾಧ್ಯವೋ ಅಲ್ಲಿಗೆಲ್ಲ ಸುದ್ದಿ ಹಾರಾಡಿತು.</br>
ಛಾಯಾಗ್ರಾಹಕರು ಒಳಗೆ ಬಂದು ಫಿಲ್ಸ್ ತೀರುವವರೆಗೂ ಕ್ಲಿಕ್ ಮಾಡಿದರು.</br>
{{gap}}ಭಾರತದ ರಾಷ್ಟ್ರ ಪಕ್ಷದ ಪ್ರಧಾನ ಕಾರ್ಯದರ್ಶಿ ಜಾಣಪ್ಪನವರೊಡಗೂಡಿ</br>
ಸೌದಾಮಿನಿ ದೇವಿಯನ್ನು ಒಳಗೊಂಡು ರಾಜಭವನಕ್ಕೆ ಹೋದರು. ಅವರಿಗೆ ಪತ್ರ</br><noinclude></noinclude>
o2wnzejyr1tk6wwgdil8xvnbkx5p93l
ಪುಟ:ಮಿಂಚು.pdf/೭೧
104
20430
317614
219018
2026-05-06T10:53:47Z
Ashwini Rai K
8475
/* Validated */
317614
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಮಿಂಚು|right=65}}
ನೀಡಿದರು. ಎಲ್ಲವೂ ಅವರಿಗೆ ಒಪ್ಪಿಗೆಯೇ, ಪಕ್ಷದ ಕಾರ್ಯದರ್ಶಿ ರಾಜಭವನ</br>
ದಿಂದಲೇ ರಾಷ್ಟ್ರಪತಿಗೆ, ಪ್ರಧಾನಿಗೆ ಸ್ಟೇಟ್ ಕಾಲ್ ಮಾಡಿದರು. ರಾಜ್ಯಪಾಲರೂ</br>
ಅವರ ಪತ್ನಿಯೂ ಸೌದಾಮಿನಿಯನ್ನು ಕುತೂಹಲದಿಂದ ಮತ್ತೆ ಮತ್ತೆ ನೋಡಿದರು.</br>
{{gap}}ಪತ್ರಿಕೆಗಳ, ವಾರ್ತಾಸಂಸ್ಥೆಗಳ ಪ್ರತಿನಿಧಿಗಳಿಗೂ, ಛಾಯಾಚಿತ್ರಕಾರರಿಗೂ</br>
ಅವಸರದ ಕರೆ. ರಾಜಭವನದ ದರ್ಬಾರ್ ಹಾಲ್ನಲ್ಲಿ ಕಿಷ್ಕಿಂಧೆಯ ಮುಖ್ಯ</br>
ಮಂತ್ರಿಯಾಗಿ “ನಾನು ಸೌದಾಮಿನಿ ದೇವಿ” ಪ್ರತಿಜ್ಞೆ ಸ್ವೀಕರಿಸಿದರು,</br>
{{gap}}ಒಂಭತ್ತು ಗಂಟೆಯ ವಾರ್ತಾಪ್ರಸಾರದಲ್ಲಿ ಆಕಾಶವಾಣಿ ಇದನ್ನು ಬಿತ್ತರಿಸಿತು,</br>
{{gap}}“ಜಗದಲಪುರದಲ್ಲಿ ಹಿರಿಯ ಯೋಗಿನಿ ಬಾಬಾರ ಬಳಿ ಸಾರಿ ನುಡಿದರು :</br>
{{gap}}“ವಾರ್ತ ಕೇಳಿದಿರಾ ?"</br>
{{gap}}"ಹ್ಞ."</br><noinclude></noinclude>
00hembj9maje6ml4fo64m22y5o8fqzt
ಪುಟ:ಮಿಂಚು.pdf/೭೨
104
20431
317615
219053
2026-05-06T10:54:12Z
Ashwini Rai K
8475
/* Validated */
317615
proofread-page
text/x-wiki
<noinclude><pagequality level="4" user="Ashwini Rai K" /></noinclude>{{center|66}}
{{center|೯}}
{{gap}}ಸೌದಾಮಿನಿ ದೇವಿ ಮತ್ತು ಆರು ಜನ ಗಂಡಸರು. ಇದು ಕಿಷ್ಕಿಂಧೆಯ ನೂತನ</br>
ಮಂತ್ರಿಮಂಡಲ, ಆ ರಾಜ್ಯದ ಅಸಾಮಾನ್ಯ ದೈನಿಕ 'ಕಿಷ್ಕಿಂಧಾವಾಣಿ' ಮೊದಲ</br>
ಪುಟದ ಅಗಲಕ್ಕೆ ದೊಡ್ಡ ಅಕ್ಷರಗಳಲ್ಲಿ ಸಾರಿತ್ತು : ಕಿಷ್ಟಿಂಧೆ ಸಂಪುಟ-ಸಪ್ತರ್ಷಿ</br>
ಮಂಡಲ, ಕಿಕ್ಕಿರಿದಿದ್ದ ಪತ್ರಿಕಾಗೋಷ್ಠಿಯಲ್ಲಿ ಮೊದಲು ಹಂಚಿದ್ದು ನೂತನ</br>
ಮುಖ್ಯಮಂತ್ರಿಯ ಸಹಿಯಿದ್ದ ಘೋಷಣೆಯನ್ನು, “ಭವ್ಯ ಭವಿಷ್ಯದ ಕಿಷ್ಕಿಂಧೆಗಾಗಿ</br>
ಸೌದಾಮಿನಿ ಪ್ರಣಾಳಿಕೆ' ಎಂದಿತ್ತು ಅದರ ಶೀರ್ಷಿಕೆ, ಜತೆಯಲ್ಲಿ ಕಾಫಿ ತಿಂಡಿ.</br>
ಗೋಷ್ಠಿ ನಡೆದದ್ದು ಮುಖ್ಯಮಂತ್ರಿಯವರ ಚೇಂಬರಿನಲ್ಲಿ.</br>
{{gap}}ಒಬ್ಬನೆಂದ :</br>
{{gap}}“ಏಳು ಒಳ್ಳೆಯ ಸಂಖ್ಯೆ, ಶುಭಸೂಚಕ.”</br>
{{gap}}ಇನ್ನೊಬ್ಬ :</br>
{{gap}}“ಮಂಡಲದ ಗಾತ್ರ ಚಿಕ್ಕದಾಗಲಿಲ್ಲವೆ ?"</br>
{{gap}}“ಮೈಬಗ್ಗಿ ದುಡಿದರೆ ಚಿಕ್ಕ ಗಾತ್ರ ಅನಿಸದು,” ಎಂದರು ಮುಖ್ಯಮಂತ್ರಿ.</br>
{{gap}}“ಹಿಂದಿನ ಸಂಪುಟದವರು ಮೈಬಗ್ಗಿ ದುಡೀಲಿಲ್ಲ ಅಂತಲೆ ?”</br>
{{gap}}“ಛೇ! ಛೇ ! ಹಾಗೆ ಹೇಳಲಾರೆ. ದುಡಿದೂ ದುಡಿದೂ ಅವರ ನಡು ಬಗ್ಗಿ</br>
ಹೋಯಿತು.”</br>
{{gap}}"ಅದು ವೃದ್ಧರ ಆರಾಧನೆ ; ಇದು ಯೌವನದ ಪೂಜೆ ಎನ್ನೋಣವೆ ?”</br>
{{gap}}“ಪದ ಜೋಡಣೆ ಚೆನ್ನಾಗಿದೆ. ನೀವು ಯಾವ ಪತ್ರಿಕೆಯವರು ?”</br>
{{gap}}“ಭಾರತ ವಾರ್ತಾ ಸಂಸ್ಥೆ.”</br>
{{gap}}“ನಿಮ್ಮ ನಿರ್ದೆಶಕರನ್ನು ಬಲ್ಲೆ. ದಿಲ್ಲಿಯಲ್ಲಿ ನಿಮ್ಮ ಕೇಂದ್ರದ ಕಟ್ಟಡಕ್ಕೆ</br>
ಹೋಗಿದ್ದೆ.”</br>
{{gap}}“ಸಂಪುಟದಲ್ಲಿ ಯಾವುದಕ್ಕೆ ಪ್ರಾತಿನಿಧ್ಯ ಕೊಟ್ಟಿದ್ದೀರಿ? -ಪ್ರದೇಶಗಳಿಗೊ?</br>
ಜಾತಿಗಳಿಗೆ ?” ಎಂದು ಇನ್ನೊಬ್ಬ ಕೇಳಿದ.</br>
{{gap}}“ನಮಗೆ ಬೇಕಾಗಿರೋದು ಜಾತ್ಯತೀತ ಸಮಾಜ, ಆದರೂ ವಾಸ್ತವಾಂಶ</br>
ವನ್ನು ಮರೆಯೋಕಾಗುತ್ತ ? ಪ್ರದೇಶ, ಜಾತಿ ಎರಡನ್ನೂ ಗಮನದಲ್ಲಿಟ್ಗೊಂಡು</br>
ಸಂಪುಟ ರಚಿಸಿದ್ದೇನೆ.”</br>
{{gap}}“ಅನುಭವ ಹುಮ್ಮಸ್ಸು ಎರಡೂ ಬೇಕು ಅಂತ ಹಿಂದೆ ಹೇಳಿದ್ರು.”</br><noinclude></noinclude>
8b3l7w5dj7hrheg8qnnk92mwxxm5s1i
ಪುಟ:ಮಿಂಚು.pdf/೭೪
104
20433
317616
218267
2026-05-06T10:55:01Z
Ashwini Rai K
8475
/* Validated */
317616
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=68|right=ಮಿಂಚು}}
{{gap}}ಮತ್ತೊಬ್ಬ ಕೇಳಿದ :</br>
{{gap}}“ಮುಖ್ಯಮಂತ್ರಿಯಾಗಿ ತಮ್ಮ ವೈಯಕ್ತಿಕ ಹವಾಸಗಳೇನು?"</br> {{gap}}“ಒಂದನೇದು ಜನಸೇವೆ, ಎರಡನೇದು ಜನಸೇವೆ, ಮೂರನೇದೂ ಜನಸೇವೆ."</br> {{gap}}ಮೂವರು ನಾಲ್ವರು ಒಪ್ಪಿಗೆ ನಕ್ಕರು, ಮುಖ್ಯಮಂತ್ರಿಯೂ ನಕ್ಕರು.</br> {{gap}}“ಎಂದೂ ಇರದಿದ್ದ ಬಹುಮತ ಈ ಸಲ ರಾಷ್ಟ್ರಪಕ್ಷಕ್ಕೆ ದೊರೆತಿದೆ. ಬಂಡೆ</br> ಬಹುಮತ!"</br>
{{gap}}“ಬಂಡೆ ಬಹುಮತ ಪದಪ್ರಯೋಗ ಚೆನಾಗಿದೆ. ನಮ್ಮ ಪಕ್ಷದಿಂದ ದೂರ</br> ಸರಿದು ಹೊಸ ಪಕ್ಷ ರೂಪಿಸಿದವರು ಹತಾಶರಾದರು, ಅವರಿಗೆ ದೊರೆತಿರೋದು</br> ಐದು ಸ್ಥಾನ.</br>
ಸಮತಾದವರಿಗೆ ಒಂದೇ ಸ್ಥಾನ."</br>
{{gap}}“ಇದು ನಿಮ್ಮ ವೈಯಕ್ತಿಕ ವಿಜಯ ಅಂತ ಎಲ್ಲರೂ ಅಭಿಪ್ರಾಯ ಪಡ್ತಾರೆ.</br> ನಿಮ್ಮ ಪ್ರತಿಕ್ರಿಯೆ..."</br>
{{gap}}“ಮೌನ."</br>
{{gap}}“ಅಧಿಕಾರ ಸ್ವೀಕಾರದವರೆಗೂ ಮಾತಾಜಿ ಆಗಿದ್ದಿರಿ."</br>
{{gap}}“ಇನ್ನೂ ಮಾತಾಜಿಯೇ. ನಿಸ್ಸಂಕೋಚವಾಗಿ ಎಲ್ಲರೂ ಹಾಗೆ ಕರೀಬಹುದು.”</br>
{{gap}}“ನಿಮಗೆ ವಿರೋಧ ಬರೋದಿದ್ದರೆ ಅದು ನಿಮ್ಮ ಪಕ್ಷದೊಳಗಿಂದ ಮಾತ್ರ.”</br>
{{gap}}“ಪತ್ರಿಕೆಗಳು ಪಕ್ಷದ ಆಂತರಿಕ ವಿಷಯದಲ್ಲಿ ಕೈ ಹಾಕಬಾರದು. ಎಲ್ಲೆಲ್ಲೂ</br> ಶಾಂತಿ ಸಮಾಧಾನ ನೆಲೆಸುವಂತೆ ಆಡಳಿತಕ್ಕೆ ನೆರವಾಗಬೇಕು:"</br>
{{gap}}“ತಿಂಗಳಿಗೊಮ್ಮೆ ಪತ್ರಿಕಾಗೋಷ್ಠಿ ನಡೆಸಿದರೆ ಆದೀತು ಅಂತ ಒಂದು ಸಲಹೆ."</br>
{{gap}}“ಆಗಬಹುದು. ಅದನ್ನು ಭೋಜನ ಪತ್ರಿಕಾಗೋಷ್ಠಿ ಅಂತ ಕರೆಯೋಣ!"</br>
{{gap}}ಗೋಷ್ಠಿಯಲ್ಲಿ ನೆರೆದಿದ್ದ ಪತ್ರಿಕಾ ಪ್ರತಿನಿಧಿಗಳೆಲ್ಲ ಚಪ್ಪಾಳೆ ತಟ್ಟಿದರು.</br>
{{gap}}ಮುಖ್ಯಮಂತ್ರಿ ಎದ್ದರು. ಗೋಷ್ಠಿ ಮುಗಿಯಿತೆನ್ನುವುದಕ್ಕೆ ಸೂಚನೆ.</br>
{{gap}}{{gap}}{{gap}}{{gap}}*{{gap}}{{gap}}{{gap}}{{gap}}*{{gap}}{{gap}}{{gap}}{{gap}}*</br>
{{gap}}ಖಾತೆಗಳ ಹಂಚಿಕೆಯನ್ನು ಕೈಗೆತ್ತಿಕೊಂಡಾಗ ಆರು ಇರುವೆಗಳು ಒಟ್ಟಿಗೆ ಕಚ್ಚಿ</br> ದಂತಾಯಿತು ಸೌದಾಮಿನಿಗೆ.</br>
{{gap}}ಆಕೆ ಅಂದಳು :</br>
{{gap}}“ಪ್ರತಿಯೊಬ್ಬರಿಗೂ ಮೂರು ನಾಲ್ಕು ಖಾತೆಗಳು, ಸೌದಾಮಿನಿ ಸಂಪುಟದಲ್ಲಿ</br> ಮಂತ್ರಿಗಳು ಕೆಲಸವಿಲ್ಲದೆ ನೊಣ ಹೊಡೀತಿದಾರೇಂತ ಆಗಬಾರದು. ದೇಶ</br>ದಲ್ಲಿ ಬೇರೆ ಎಲ್ಲರೂ ಇಲ್ಲದ ಸಪ್ತರ್ಷಿ ಮಂಡಲ ಇದು. ಪ್ರಧಾನಿ ಮೆಚ್ಚಿಕೊಂಡಿ</br>
ದ್ವಾರೆ. ಪಕ್ಷಾಧ್ಯಕ್ಷರು, ಮಹಾಕಾರ್ಯದರ್ಶಿ ತಮ್ಮ ಸಂತೋಷ ವ್ಯಕ್ತಪಡಿಸಿದ್ದಾರೆ."</br><noinclude></noinclude>
kh6wreawpk74n52ux3fwqin2uwipfsj
ಪುಟ:ಮಿಂಚು.pdf/೭೭
104
20436
317617
214717
2026-05-06T10:55:23Z
Ashwini Rai K
8475
/* Validated */
317617
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಮಿಂಚು|right=71}}
{{gap}}ಜಾಣಪ್ಪನವರಿಂದ ಪತ್ರ ಬಂತು, ಮುದ್ದಾಂ.</br> {{gap}}“ನನ್ನ ಪ್ರಿಯ ಮಾತಾಜಿ ಸೌದಾಮಿನಿ ದೇವಿ,</br>
{{gap}}ನಿವಾಸದ ಬಗ್ಗೆ ನಿಮ್ಮ ಸೂಚನೆ ಬಂದೊಡನೆ ತೆರವು ಮಾಡಲು ಸಿದ್ಧನಿದ್ದೇನೆ.</br> {{gap}}ರಾಜ್ಯಪಾಲ ಪದವಿಯನ್ನು ಕುರಿತು ದಿಲ್ಲಿಯಿಂದ ಏನೂ ಸಂದೇಶ ಬಂದಿಲ್ಲ.</br> {{gap}}ನಿಮಗೆ ತೊಂದರೆಯಾಗಬಾರದು.</br> ಒಂದು ಖಾಲಿ ಮನೆ ಬಾಡಿಗೆಗೆ ಕೊಡಿಸಿ. {{gap}}ಅಲ್ಲಿಗೆ ಹೋಗುತ್ತೇನೆ. ಮುಖ್ಯ ನಿಮಗೆ ತೊಂದರೆಯಾಗಲೇಬಾರದು.{{gap}}ಶುಭಾಶಯಗಳು{{rh|center=|left=|right=ಇತಿ ವಿಶ್ವಾಸದ}}{{Right|ಜಾಣಪ್ಪ}}{{Right|ಮಾಜಿ ಮುಖ್ಯಮಂತ್ರಿ}}</br>
{{gap}}ಕಟ್ಟಡದ ನವೀಕರಣ ಆಗುತ್ತಿರುವ ಸುದ್ದಿ ತಿಳಿದು ಮುದುಕ ಕಾಗದ ಬರೆದಿ</br>ದ್ದಾನೆ-ಎಂದು ಸೌದಾಮಿನಿ ಸರಿಯಾಗಿಯೇ ಊಹಿಸಿದಳು.ಆಕೆಯಿಃದ ನಿರ್ದೇ</br>ಶಿತನಾಗಿ ರಂಗಧಾಮ ಜಾಣಪ್ಪನವರ ನಿವಾಸಕ್ಕೆ ಹೋದ.</br>
{{gap}}“ರಂಗಧಾಮ ಅಲ್ವೆ ? ಬಾಪ್ಪ" ಎಂದರು ಜಾಣಪ್ಪ.</br>
{{gap}}“ನೂತನ ಮುಖ್ಯಮಂತ್ರಿ ಕಳಿಸಿದ್ದಾರೆ.”</br>
{{gap}}“ಮಾತಾಜಿ ಕಳಿಸಿದರೋ ? ಅವರಿಗೊಂದು ಕಾಗದ ಬರೆದಿದ್ದೆ."</br>
{{gap}}“ಆ ವಿಷಯವೇ ಮಾತನಾಡಿ ಬಾ ಅಂದ್ರು, ತಾವು ಎಷ್ಟು ಕಾಲ ಬೇಕಾದರೂ</br> ಇಲ್ಲಿಯೇ ಇರಬಹುದಂತೆ."</br>
{{gap}}“ಅದು ಹ್ಯಾಗಾಗುತ್ತೆ?”</br>
{{gap}}“ತಮ್ಮ ವಸತಿ ಸೌಕರ್ಯ ಸರಕಾರದ ಜವಾಬುದಾರಿ ಅಂತೆ."</br>
{{gap}}“ಹಿರಿಯರನ್ನ ಈ ರೀತಿ ಗೌರವದಿಂದ ಕಾಣೋದು ಸಂಸ್ಕೃತಿಯ ಲಕ್ಷಣ."</br>
{{gap}}“ಬೇಕಾದರೆ, ತಮಗೆ ಇಷ್ಟವಾದ ವಿಸ್ತರಣದಲ್ಲಿ ದೊಡ್ಡ ನಿವೇಶನ</br>
ಮುಜೂರು ಮಾಡ್ತಾರಂತೆ. ಮಕ್ಕಳ ಹೆಸರಿನಲ್ಲಿ ಬೇಕಾದರೂ ಅರ್ಜಿಗಳನ್ನ ಕಳಿಸ</br>ಬಹುದಂತೆ.”</br>
{{gap}}"ಔದಾರ್ಯಕ್ಕಾಗಿ ಉಪಕೃತ.”</br>
{{gap}}“ರಾಜ್ಯಪಾಲರ ಹುದ್ದೆ ಗ್ಯಾರಂಟಿ. ಇನ್ನು ನಾಲ್ಕು ತಿಂಗಳಲ್ಲಿ ಎರಡು ಸ್ಥಾನ</br> ಖಾಲಿಯಾಗುತ್ತಂತಲ್ಲ ? ಈ ಸಲ ದಿಲ್ಲಿಗೆ ಹೋದಾಗ ಪ್ರಧಾನಿಯವರ ಜತೆ</br> ಮಾತಾಡ್ಕೊಂಡು ಬರ್ತಾರಂತೆ.”</br>
{{gap}}“ಮುಚ್ಚುಮರೆಯ ಮಾತು ನನಗೆ ಅಭಾಸವಿಲ್ಲ. ರಂಗಧಾಮ. ಈಗ ದಿಲ್ಲಿ</br>ಯಲ್ಲಿ ಮಾತನಾಡಿ ಆಗೋದು ಅಷ್ಠರಲ್ಲೆ ಇದೆ. ಚಾಡಿ ಹೇಳಿ ಅಡ್ಡಗಾಲಿಡದಿದ್ದರೆ</br> ಅಷ್ಟೇ ಸಾಕು. ಸಪ್ತರ್ಷಿಗಳು–ಮಹಾವ್ಯಾಧ-ಇಲ್ಲಿ ನಿರಾಂತಕವಾಗಿ ಚಲಿಸ</br><noinclude></noinclude>
orcrt0cezixj9l2yj2igo3sssieio77
ಪುಟ:ಮಿಂಚು.pdf/೮೧
104
20440
317618
219057
2026-05-06T10:56:14Z
Ashwini Rai K
8475
/* Validated */
317618
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಮಿಂಚು|right=15}}
{{gap}}“ನೀವು ನನ್ನನ್ನು ಟೆನ್ನಿಸ್ನಲ್ಲಿ ಸೋಲಿಸೋದು ಭ್ರಮೆ, ಧ್ರುವ, ಅವತ್ತು</br>
ಮಾತಾಜಿ ಅಮೃತಹಸ್ತದಿಂದ ಲಾನ್ನ ಉದ್ಘಾಟನೆ ಮಾತ್ರ. ಒಬ್ಬ ದರ್ಜಿ</br>
ಜತ ಶಾಸಕರ ಭವನದ ನನ್ನ ಕೊಠಡಿಗೆ ಸಂಜೆ ಬನ್ನಿ, ಫ್ರಾಕ್ ಚೆನ್ನಾಗಿರುತ್ತೆ.</br>
ಆದರೆ ಪತ್ರಿಕೆಯವರು ಎಷ್ಟು ರಗಳೆ ಮಾಡ್ತಾರೊ? ಇಬ್ಬರಿಗೂ ಬ್ರೌಸರ್ ಮತ್ತು</br>
ಶರ್ಟುಗಳನ್ನು ಹೊಲಿಸೋಣ.”</br>
{{gap}}“ಆಗಬಹುದು. ಅಂತೂ ಶಿಷ್ಯ ಕೈಯಲ್ಲಿ ಗುರುವಿಗೆ ಪರಾಜಯ !”</br>
{{gap}}“ಯಾರ್ರೀ ಶಿಷ್ಯ ? ನಾನೇ ಅಲ್ವೇನ್ರಿ ನಿಮಗೆ ಹೇಳ್ಕೊಟ್ಟದ್ದು ?”</br>
{{gap}}“ಮರೆತೇಬಿಟ್ಟಿದ್ದೆ ! ನನ್ನ ಗುರುವಿಗೆ ನಾನು ಕಾಣಿಕೆ ಸಲ್ಲಿಸೋದು ಬೇಡವ ?”</br>
{{***|3|6em}}
{{gap}}ಮುಖ್ಯಮಂತ್ರಿಯವರಿಂದ ಟೆನ್ನಿಸ್ ಲಾನ್ನ ಉದ್ಘಾಟನೆ ; ಬಳಿಕ ಗೃಹ</br>
ಕಾರ್ಯಾಲಯದ ಪ್ರವೇಶ, ಆಮಂತ್ರಣ ಪತ್ರಿಕೆ ಅಚ್ಚಿಗೆ ಹೋಯಿತು.”</br>
{{gap}}ಹೊಸದಾಗಿ ಮುಖ್ಯಮಂತ್ರಿಯವರ ಆಪ್ತ ಸಹಾಯಕರ ಬಣವನ್ನು ಸೇರಿದ</br>
ವನು ಪಕ್ಷದ ಕಾರ್ಯಾಲಯದಲ್ಲಿ ಮಾತಾಜಿಗೆ ನಿಷ್ಠೆ ತೋರುತ್ತಿದ್ದ ಪರಶುರಾಮ್.</br>
{{gap}}ಆತನನ್ನು ಕರೆದು ಸೌದಾಮಿನಿ ಹೇಳಿದಳು :</br>
{{gap}}“ನನ್ನ ಜತೆ ಈಗ ಇರುವವರೆಲ್ಲ ಹಳೆಯ ಹುಲಿಗಳು, ಹುಷಾರಾಗಿರಬೇಕು,</br>
ಅವರ ಮೇಲೆ ಕಣ್ಣಿಡಿ, ವಾಸ್ತವವಾಗಿ ನೀವೇ ಮುಖ್ಯಮಂತ್ರಿಯ ಆಪ್ತ ಕಾರ್ಯ</br>
ದರ್ಶಿ, ಮುಂದಿನ ವಾರದಿಂದ ಹೊಸ ಕಟ್ಟಡದಲ್ಲಿ ನನ್ನ ವಾಸ, ಕಾರ್ಯಾಲಯವೂ</br>
ಅಲ್ಲಿಯೇ, ಅಂಗರಕ್ಷಕರ ಜತ ನೆರಳಾಗಿರಬೇಕು.”</br>
{{gap}}"ಇದು ನನ್ನ ಅದೃಷ್ಟ ಅಂತ ಭಾವಿಸ್ತೇನೆ, ಮಾತಾಜಿ."</br>
{{gap}}“ಪಕ್ಷದ ಕಚೇರಿಯಲ್ಲಿ ನೀವು ತೋರಿಸ್ತಿದ್ದ ಶಿಸ್ತಿನ ವರ್ತನೆಗೆ ಇದು ಪ್ರತಿಫಲ,</br>
ನಮ್ಮ ವಿಜಯೋತ್ಸವ ಆದಮೇಲೆ, ಮೆಚ್ಚಿದ ಕಾರ್ಯಕರ್ತೆಯನ್ನು ನೀವು ಮದುವೆ</br>
ಯಾಗೀರಿ ಅಂಡ್ಕೊಂಡಿದ್ದೆ.”</br>
{{gap}}“ನಮ್ಮದು ದೊಡ್ಡ ಕುಟುಂಬ, ನಾನು ಆರನೆಯವನು. ನನಗೆ ಒಬ್ಬಳು</br>
ಅವಿವಾಹಿತ ತಂಗಿ ಇದ್ದಾಳೆ, ಮೊದಲು ಅವಳದಾಗಬೇಕು.”</br>
{{gap}}“ಸರಿ, ಅದು ಬೇಗನೆ ಆಗಲಿ, ಅದಾದ ಮೇಲೆ ನಿಮ್ಮದು, ವಿವಾಹಿತ</br>
ಆಪ್ತ ಕಾರ್ಯದರ್ಶಿಯ ಸಕುಟುಂಬ ವಾಸಕ್ಕೆಂತ ಹೊಸ ಬಂಗಲೆಯ ಆವರಣದಲ್ಲಿ</br>
ಹೊರಮನೆ ಇದೆ.”</br>
{{gap}}“ದೈವಕೃಪೆಯಿಂದ ಹೊರಮನೆಗೆ ಬೇಗನೆ ಬಂದೇನು.”</br>
{{gap}}ವಾಸ್ತವ ಸಂಗತಿ ಎಂದರೆ ಪರಶುರಾಮನಿಗೆ ಮದುವೆಯಾಗಿತ್ತು, ಆದರೆ</br>
ಅವಳು ಅವಿದ್ಯಾವತಿ, ಕುರೂಪಿ, ಮಕ್ಕಳಾಗಿರಲಿಲ್ಲ ಸದ್ಯಃ ! ಹುಡುಗಿಯ ತಂದೆ</br>
ವರದಕ್ಷಣೆ ಕೊಡಲು ಒಪ್ಪಿದ್ದ.</br><noinclude></noinclude>
d3ih232yde6yc297b4xm25a8pnc4yhr
ಪುಟ:ಮಿಂಚು.pdf/೮೨
104
20441
317619
219917
2026-05-06T10:56:42Z
Ashwini Rai K
8475
/* Validated */
317619
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=76|right=ಮಿಂಚು}}
{{gap}}“ಬೇಗನೆ ಬಂದೇನು ದೈವಕೃಪೆ ಎಂದೆಲ್ಲ ಹೇಳುತೀರಲ್ಲ ? ಸಮಸ್ಯೆಗಳೇ</br>
ನಾದರೂ ಇದ್ದರೆ ರಂಗಧಾಮರಿಂದ ಸಲಹೆ, ಸಹಾಯ ಪಡೀರಿ,” ಎಂದಳು</br>
ಸೌದಾಮಿನಿ,</br>
{{gap}}ಪರಶುರಾಮನ ಅತ್ತೆ-ಮಾವ ಧರ್ಮಪುರಿಯಾಚೆಗಿನ ಹಳ್ಳಿಯವರು,</br>
ಪೋಲೀಸ್ ಅಧಿಕಾರಿ ಅವರನ್ನು ಕರೆಸಿ, ಮಗಳನ್ನು ಮನೆಗೆ ವಾಪಸ್ಸು ಕರೆಸಿಕೊಳ್ಳಿ,</br>
ಡೈವೋರ್ಸ್ ಗಲಾಟೆ ಬೇಡ, - ಆರ್ಥಿಕವಾಗಿ ನಿಮಗೆ ಅನುಕೂಲವಾಗದೆ, ಗಂಡ</br>
ಇನ್ನೊಂದು ಮದುವೆಯಾಗುವುದಕ್ಕೆ ಆಕ್ಷೇಪವಿಲ್ಲ ಅಂತ ಮಗಳ ಕೈಲಿ ಬರೆಸಿಕೊಡಿ,</br>
ಅದಕ್ಕೆ ನೀವೂ ಸಹಿ ಹಾಕಿ, ಪರಶುರಾಮ್ ಇನ್ನು ದೊಡ್ಡ ಸ್ಥಾನದಲ್ಲಿರ್ತಾರೆ,</br>
ಇಡೀ ಧರ್ಮಪುರಿಯನ್ನೇ ಗಿರಗಿರ ತಿರುಗಿಸೋ ಸಾಮರ್ಥ ಅವರಿಗಿದೆ ಎಂದು</br>
ಹಿತಬೋಧೆ ಮಾಡಿದ. ಪರಶುರಾಮ ಜಯಶೀಲನಾದ. ಆಗಲೇ ತಾನು ಹೊಸ</br>
ಬದುಕು ಆರಂಭಿಸಿದ್ದ ಒಬ್ಬಳೊಡನೆ ಹೊರಮನೆ ಪ್ರವೇಶಕ್ಕೆ ಸಿದ್ಧನಾದ, ಸಂಬಳ,</br>
ಉಳಿತಾಯಗಳನ್ನು ಲೆಕ್ಕ ಹಾಕಿದ, ಗಿಂಬಳ ಅಳತೆಗೆ ಸಿಕ್ಕಿರಲಿಲ್ಲ. ಮುಂದೆ ಸಿಕ್ಕಿತು</br>
ಎಂದುಕೊಂಡ</br>
{{gap}}ಗೃಹ ಕಾರ್ಯಾಲಯವನ್ನು ಮುಖ್ಯಮಂತ್ರಿ ಪ್ರವೇಶಿಸುವ ದಿನವನ್ನು ಸರಕಾರಿ</br>
ರಜಾ ದಿನವೆಂದು ಘೋಷಿಸಲಾಯಿತು. ಸಮಾರಂಭಕ್ಕೆ ಸಹಸ್ರಾರು ಜನ ಬರ</br>
ಬೇಕೆಂಬುದು ಮಾತಾಜಿಯ ಬಯಕೆಯಾಗಿತ್ತು. ಆದರೆ ಪೋಲೀಸ್ ಖಾತೆಯ</br>
ನಿರ್ದೇಶಕ “ಕ್ಷಮಿಸಬೇಕು, ಇದು ಸುರಕ್ಷಿತವಲ್ಲ” ಎಂದ. ಗೃಹಕಾರ್ಯದರ್ಶಿ ನೀಡಿದ</br>
ಅಭಿಪ್ರಾಯವೂ ಅದೇ.</br>
{{gap}}ಪರಶುರಾಮ್ ಕಾಣಿಸಿಕೊಂಡ</br>
{{gap}}ಇವತ್ತಿನಿಂದಲೇ ಡ್ಯೂಟಿಗೆ ರಿಪೋರ್ಟ್ ಮಾಡ್ಕೊಳ್ಳಪ್ಪ, ರಾಜ್ಯದ ಮುಖ್ಯ</br>
ಕಾರ್ಯದರ್ಶಿಗೆ ಹೇಳಿದೀನಿ, ಈಗ ವಾರ್ತಾ ಇಲಾಖೆ ನಿರ್ದೇಶಕರಿಗೆ ಫೋನ್</br>
ಮಾಡಿ, ಸಂಜೆ ಒಳಗಾಗಿ ಟೆನ್ನಿಸ್ ಆಟಕ್ಕೆ ಸಂಬಂಧಿಸಿ ಇನ್ನೂರು ಪದಗಳಷ್ಟು ಮಾಹಿತಿ</br>
ಬೇಕು, ಗೋಪ್ಯ”ಅಂತ ತಿಳಿಸಿ,</br>
{{gap}}ಆ ಕೆಲಸ ಮಾಡಿಬಂದ ಪರಶುರಾಮನೆಂದ :</br>
{{gap}}“ಉದ್ಘಾಟನೆಯ ದಿನ ನಾನೂ ಹೊರಮನೆ ಸೇರಿಕೊಳ್ತೀನಿ.”</br>
{{gap}}“ದೈವ ಕೃಪೆಗೆ ಪಾತ್ರರಾದಿರಿ ಅನ್ನಿ, ತಂಗಿ ಮದುವೆ ಮುಂದಕ್ಕೆ ಹಾಕಿದಿರಾ?”</br>
{{gap}}“ಹಿ ಹ್ಹಿ ! ಪಕ್ಷದ ಕಾರ್ಯಾಲಯದಲ್ಲಿ ಇದ್ದಳಲ್ಲ.-ಹರಿಣಾಕ್ಷಿ ? ಅವಳೂ</br>
ನಾನೂ ಸ್ವಲ್ಪ ಸಮಯದಿಂದ ಒಟ್ಟಿಗೆ ವಾಸವಾಗಿದೀವಿ.”</br>
{{gap}}“ಗಾಂಧರ್ವ ವಿವಾಹವೊ ?”</br>
{{gap}}“ತಾವು ಅಧಿಕಾರ ಸ್ವೀಕಾರದ ಸಂಭ್ರಮದಲ್ಲಿದ್ದ ಸಮಯ. ತಮಗೆ ತಿಳಿ</br>
ಸೋದಕ್ಕೆ ಆಗಲಿಲ್ಲ.”</br>
{{gap}}“ಧ್ರುವ ಎಲ್ಲ ಹೇಳಿದ್ದಾರೆ. ಅಧಿಕಾರದ ಅಮಲಿನಲ್ಲಿ ಅದೂ ಇದೂ</br><noinclude></noinclude>
lpspcmla4mv5mj8gcc2rm0m84cd2ykj
ಪುಟ:ಮಿಂಚು.pdf/೮೩
104
20442
317620
219915
2026-05-06T10:57:00Z
Ashwini Rai K
8475
/* Validated */
317620
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಮಿಂಚು|right=77}}
ಮಾಡೋದಕ್ಕೆ ಹೋಗೋಡಿ, ಮನೇಲೂ ಅಷ್ಟೆ, ಹಿತ ಸಂಸಾರ ಮಿತ ಸಂಸಾರ</br>
ನಿಮಗೆ ಒಳ್ಳೆಯದಾಗಲಿ.”</br>
{{gap}}ಪುಲಕಗೊಂಡ ಪರಶುರಾಮ ವಾರ್ತಾ ಇಲಾಖೆಗೆ ಮತ್ತೊಮ್ಮೆ ಫೋನ್</br>
ಮಾಡಿದ ? "ಆಯಿತೆ ? ಆಯಿತೆ ?”</br>
{{gap}}“ಕಿಷ್ಕಿಂಧಾ' ವಾಣಿಯ ಕ್ರೀಡಾ ಸಂಪಾದಕರನ್ನು ಕರೆ ತರೋದಕ್ಕೆ ಕಾರು</br>
ಹೋಗಿದೆ.”</br>
{{gap}}ಅಂತೂ ಟೆನ್ನಿಸನ್ನು ಕುರಿತ ಟಿಪ್ಪಣಿ ಹಾಳೆ ರಾತ್ರೆ ಮುಖ್ಯಮಂತ್ರಿಯ ಕೈ</br>
ಸೇರಿತು. ಓದಿದ ಅವರಿಗೆ ನಗು ಬಂತು ಕಂಪು ಪೆನ್ಸಿಲಿನಿಂದ ಕೆಲ ವಾಕ್ಯಗಳ</br>
ಕೆಳಗೆ ಗೀಟು ಹಾಕಿದರೂ ಸಂಜೆ ಜತೆಗಿದ್ದರೂ ವಾರ್ತಾ ಇಲಾಖೆಯನ್ನು ಟೆನ್ನಿಸಿಗಾಗಿ</br>
ತಾನು ದುಡಿಸುತ್ತಿದ್ದ ವಿಷಯ ರಂಗಧಾಮನಿಗೆ ಸೌದಾಮಿನಿ ಹೇಳಿರಲಿಲ್ಲ,</br>
{{gap}}ಗೃಹ ಕಾರ್ಯಾಲಯದ ಪ್ರವೇಶದ ದಿನ ಬೆಳಗ್ಗೆ ಹವನ ನಡೆಯಿತು: . ದುಷ್ಟ</br>
ಶಕ್ತಿಗಳನ್ನು ದೂರವಿಡುವುದಕ್ಕೋಸ್ಕರ ಭವನಕ್ಕೆ ದಿಗ್ಬಂಧನವಾಯಿತು. ಮುಖ್ಯ</br>
ಮಂತ್ರಿಯ ಸೂಚನೆಯಂತೆ, ಅವರ ಶ್ರೇಯೋಭಿವೃದ್ಧಿಗಾಗಿ ಹಿಂದೂ ದೇವಾಲಯ</br>
ಮತ್ತಿತರ ಮಂದಿರಗಳಲ್ಲಿ, ಚರ್ಚುಇಗರ್ಜಿಗಳಲ್ಲಿ, ವಿಶೇಷ ಪ್ರಾರ್ಥನೆಗಳಾದುವು.</br>
{{gap}}ಶಾಸಕರ ಭವನದ ವಿಶೇಷ ಕೋಣೆಯಲ್ಲಿ ಪಕ್ಷದ ಕಾದ್ಯಾಲಯದ ವಸತಿ</br>
ಕೊಠಡಿಯಲ್ಲಿ ಇದ್ದ ಸೌದಾಮಿನಿಯ ಸಾಮಾನುಗಳು ಗೃಹ ಕಾರ್ಯಾಲಯಕ್ಕೆ</br>
ಬಂದುವು. ಜಗದಲಪುರದಿಂದ ಹೊರಟಾಗ ಧರ್ಮೇಂದರ್ಬಾಬಾ ನೀಡಿದ</br>
ದಂತೇಶ್ವರಿಯ ಪುಟ್ಟ ಮೂರ್ತಿ ಗೃಹಕಾಯ್ಯಾಲಯದ ದೇವರ ಕೋಣೆಯಲ್ಲಿ ವಿರಾಜ</br>
ಮಾನವಾಯಿತು.</br>
{{gap}}ಟೆನ್ನಿಸ್ ಕ್ರೀಡಾಂಗಣದ ಉದ್ಘಾಟನೆ ಸಂಜೆ ಆರು ಗಂಟೆಗೆ ಎಂದು ಅಚ್ಚಾ</br>
ಗಿದ್ದರೂ ಪ್ರತಿಷ್ಠಿತರೂ ಪತ್ರಿಕಾ ಪ್ರತಿನಿಧಿಗಳೂ ಐದು ಗಂಟೆಯಿಂದಲೇ ಬರ</br>
ತೊಡಗಿದರು.</br>
{{gap}}ದಿಲ್ಲಿಯಿಂದ ಹಿಂಬಾಲಿಸಿ ಬಂದಿದ್ದ ಅಂಗರಕ್ಷಕರಲ್ಲಿ ಒಬ್ಬನ ಪತ್ನಿ ಮಾತಾಜಿ</br>
ಯವರ ಪ್ರಸಾಧನ ಕಾರ್ಯಗಳಲ್ಲಿ ನೆರವಾಗುತ್ತಿದ್ದಳು. ಆದೇಶದಂತೆ</br>
ಸೌದಾಮಿನಿಯ ಕೇಶವನ್ನು ಆಕೆ ತುಸು ಮೇಲಕ್ಕೆ ಎತ್ತಿ ಕಟ್ಟಿದಳು. ಕ್ರೀಡೆಯ</br>
ದಿರಸು ಮಾತಾಜಿಗೆ ಮೆಚ್ಚುಗೆಯಾಯಿತು, ಶ್ವೇತ ಸುಂದರಿ, ಮಗ್ಗುಲು ಕೊಠಡಿ</br>
ಯಲ್ಲಿ ರಂಗಧಾಮ ಸಿದ್ದನಾದ. ರಾಕೆಟ್ ಕೈಯಲ್ಲಿ ಹಿಡಿದು ಅತ್ತಿತ್ತ ಬೀಸುತ್ತ</br>
ಸೌದಾಮಿನಿ ತನ್ನ ಎದುರಾಳಿಯ ಬಳಿಗೆ ಹೋಗಿ, ಶೂಸಿನಿಂದ ಕ್ರಾಪಿನ ತನಕ ಅವ</br>
ನನ್ನು ನೋಡಿದಳು.</br>
{{gap}}“ನಾವು ಈಗ ಏನಾದರೂ ಹೇಳಿದರೆ ಅದು ಪರಸ್ಪರ ಪ್ರಶಂಸೆಯಾದೀತು,</br>
ಅಲ್ಲವ ಧ್ರುವ ?”</br><noinclude></noinclude>
rilhn2y2w2ltuieo15ax1iqh1x3kp6d
ಪುಟ:ಮಿಂಚು.pdf/೮೪
104
20443
317621
219913
2026-05-06T10:57:15Z
Ashwini Rai K
8475
/* Validated */
317621
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=78|right=ಮಿಂಚು}}
{{gap}}“ನಿಜ ಮಾತಾಜಿ."</br>
{{gap}}“ಬನ್ನಿ ಷಾಮಿಯಾನಾಕ್ಕೆ ಹೋಗೋಣ.”</br>
{{gap}}ನಗರದ ಹಿರಿಯ ಟೆನ್ನಿಸ್ ಕ್ರೀಡಾಪಟು ಅಂಪಯರ್ ಆಗಿಲು ಒಪ್ಪಿದ್ದರು,</br>
{{gap}}ಸ್ವಾಗತ ಗೀತೆಯಾದೊಡನೆ, 'ಟಾಸ್'</br>
{{gap}}“ಮಾತಾಜಿ, ನೀವು ಟಾಸ್ ಗೆದ್ದಿದ್ದೀರಿಕಣ ಆರಿಸಿಕೊಳ್ಳಿ.”</br>
{{gap}}“ನಾನು ದಕ್ಷಿಣದಿಂದ ಉತ್ತರಕ್ಕೆ ಬಾರಿಸ್ತೀನಿ,” ಎಂದಳು ಸೌದಾಮಿನಿ,</br>
{{gap}}ಆಟಗಾರರು ಕಣಗಳಗೆ ಇಳಿದಂತೆ ಕರತಾಡನವಾಯಿತು,</br>
{{gap}}“ಲವ್ ಆಲ್' ಸನ್ನಿವೇಶ, ಸೌದಾಮಿನಿಯ ಶರೀರ ತನ್ನೆಲ್ಲ ಬೆಡಗನ್ನು</br>
ಮೆರೆಯುತ್ತ ಶೂ ತುದಿಗಳ ಮೇಲೆ ಅತ್ತಿತ್ತ ಕುಪ್ಪಳಿಸಿತು. ಮೊದಲ ಸಾಲಿನಲ್ಲಿದ್ದ</br>
ಹಲವರೆಂದರು :</br>
{{gap}}---“ಫ್ರಾಕ್ ಮತ್ತು ಶಾರ್ಟ್ ಚೆನ್ನಾಗಿತ್ತು.”</br>
{{gap}}---“ಇದೂ ಒಂದು ಹೊಸ ರೀತಿ.”</br>
{{gap}}ಸೂರ್ಯ ದೂರವಾದ, ದೀಪಗಳು ಬೆಳಗಿದುವು. ಗೃಹಕಾರ್ಯಾಲಯವೂ</br>
ಬಣ್ಣದ ಬಟ್ಟುಗಳಿಂದ ಝಗಝಗಿಸಿತು. ಶಿಳ್ಳು...</br>
ಸೌದಾಮಿನಿಯ ಕೈಗೆ ಚೆಂಡನ್ನಿತ್ತರು. ಸರ್ವ್ ಮಾಡಬೇಕು ; ಆಟ ಆಡ</br>
ಬೇಕು.</br>
{{gap}}ಮುಖ್ಯಮಂತ್ರಿಗೆ ಮುನಿಸು ತನ್ನ ಮೇಲೆಯೇ. ಇದೊಂದೂ ಬೇಕಾಗಿರಲಿಲ್ಲ.</br>
ಆ ರಂಗಧಾಮ ಕೈ ಕೊಟ್ಟರೆ ? ಕೊಟ್ಟು, ಜೀವದಿಂದ ಉಳಿದಾನ ? ಈ</br>
ಮುಂಡೇದು (ಚೆಂಡು) ನೆಟ್ ದಾಟದಿದ್ದರೆ ? ಚೆಂಡನ್ನು ಪ್ಯಾಕೆಟ್ನಿಂದ ನೆಲಕ್ಕೆ</br>
ತಟ್ಟುತ್ತ ಸೌದಾಮಿನಿ ಬಾಬಾನನ್ನು ಸ್ಮರಿಸಿದಳು. “ನೀನೇ ಕಾಪಾಡಬೇಕು.”</br>
{{gap}}ಚೆಂಡು ರಂಗಧಾಮನನ್ನು ಹುಡುಕಿಕೊಂಡು ಎದುರು ಕಣಕ್ಕೆ ಹೋಯಿತು.</br>
ಅಷ್ಟು ಮಾಡಿ ಸೌದಾಮಿನಿ ಕಣದ ನಡುವಿಗೆ ಸಾಗಿ ನಿಂತಳು, ಅಲ್ಲಿಗೇ ಬಂತು</br>
ಎದುರಾಳಿ ಕಳುಹಿಸಿದ ಚೆಂಡು, ಬಾರಿಸಿದಳು. ರಂಗಧಾಮ ಎಚ್ಚರಿಕೆಯಿಂದ</br>
ಆಡಿ ಮತ್ತೆ ಮಾತಾಜಿಯ ಬಳಿಗೆ ಚೆಂಡನ್ನು ಕಳುಹಿಸಿದ. ಮರಳಿ ಬಂತು, ಚೆಂಡು</br>
ಗೆರೆಯಾಚೆ ಬಿದ್ದು ಔಟಾಗದಂತೆ ನೋಡಿಕೊಂಡ. ಆತನ ಅಂಗೈ ತುರಿಸುತ್ತಿತ್ತು.</br>
'ಸ್ಮಾಶ್ ಮಾಡು' ಎನ್ನುತ್ತಿತ್ತು ಒಳಗಿನಿಂದೊಂದು ಧ್ವನಿ, 'ಪಿಶಾಚಿ ಸಮ್ಮನಿರು !'</br>
ಎಂದು ತನಗೆ ತಾನೇ ಬಯ್ದ.</br>
{{gap}}ಸಂದಣಿ ಚಪ್ಪಾಳೆ ತಟ್ಟುತ್ತಲೆ ಇತ್ತು, ಇದ್ದಕ್ಕಿದಂತೆ ಚಪ್ಪಾಳೆ ಭೋರ್ಗರೆ</br>ಯಿತು,</br>
{{gap}}ಮಾತಾಜಿ ಬಾರಿಸಿದ್ದ ಚೆಂಡು ರಂಗಧಾಮನ ಎದುರಲ್ಲಿ ಬಿದ್ದಿತ್ತು. ಎತ್ತಿ</br>
ಬಾರಿಸುವುದು ಸುಲಭವಾಗಿದ್ದರೂ ಆತ ಅದನ್ನು ಮುಟ್ಟಲಿಲ್ಲ.</br><noinclude></noinclude>
mzt5ves2bztpfbkiuw0ypprt2kmmfbz
ಪುಟ:ಮಿಂಚು.pdf/೮೭
104
20446
317622
219910
2026-05-06T10:57:40Z
Ashwini Rai K
8475
/* Validated */
317622
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಮಿಂಚು|right=81}}
{{gap}}ಅಷ್ಟು ಹೇಳಿ ಮುಖ್ಯಮಂತ್ರಿ ರೆಪ್ಪೆ ಮುಚ್ಚಿ ತೆರೆಯದೆ, ದೂರದಲ್ಲಿ ಇತರ</br>
ಮಂತ್ರಿಗಳ ಸಾಲಿನಲ್ಲಿ ಕುಳಿತಿದ್ದ ರಂಗಧಾಮನತ್ತ ನೋಡಿದಳು. ಅವನ ಬಾಯಿ</br>
ತೆರೆದುಕೊಂಡು ಹಾಗೆಯೇ ಇತ್ತು ಹಲವು ನಿಮಿಷ, ತನ್ನೆದುರು ಕ್ಯಾಮರಾಗಳು</br>
ಕಾಣಿಸಿದಂತಾಗಿ ರಂಗಧಾಮ ಬಾಯಿ ಮುಚ್ಚಿದ,</br>
{{gap}}ಒಬ್ಬ ಪತ್ರಿಕಾ ಪ್ರತಿನಿಧಿ ಕೇಳಿದ :</br>
{{gap}}ತಮ್ಮ ಹವ್ಯಾಸಗಳೇನು ? ಅಂತ ಆ ದಿನ ಕೇಳಿದಾಗ ಸೇವೆ_ ಸೇವೆ_</br>
ಸೇವೆ ಎಂದಿದ್ದಿರಿ. ಈ ದಿನ ನಿಮ್ಮ ಕ್ರೀಡಾ ಪ್ರತಿಭೆ ಕಂಡ ಮೇಲೆ, ವಿನಯ</br>
ಸಂಪನ್ನೆ ಯಾದ್ದರಿಂದ ನೀವು ಮುಚ್ಚು ಮರೆ ಮಾಡುತ್ತಿದ್ದೀರಿ ಅನಿಸ್ತಿದೆ. ಫುಟ್</br>
ಬಾಲ, ಕ್ರಿಕೆಟ್...?”</br>
{{gap}}“ಇಲ್ಲ. ಟೆನ್ನಿಸ್ ವಿಷಯ ಏನು ಬೇಕಾದರೂ ಕೇಳಿ.”</br>
{{gap}}ಗೋಷ್ಠಿಯಲ್ಲಿ ಒಬ್ಬ ಕ್ರೀಡಾ ಸಂಪಾದಕನಿದ್ದ. ವಿಶೇಷ ಆಸಕ್ತಿಯಿಂದ</br>
ವಾರ್ತಾಗೋಷ್ಠಿಗೆ ಬಂದವನು. ಆತ ಕೇಳಿದ :</br>
{{gap}}“ಲವ್ ಗೇಮ್ ಆಗಬೇಕಾದರೆ ಹದಿನೈದು, ಮೂವತ್ತು, ನಾಲ್ವತ್ತು</br>
ಯಾಕೆ ? ಒಂದು, ಎರಡು, ಮೂರು ಯಾಕಾಗಬಾರದು ?”</br>
{{gap}}“ಟೆನ್ನಿಸ್ ಯೂರೋಪಿನಲ್ಲಿ ಆರಂಭವಾದಾಗ ಈ ಪ್ರಶ್ನೆಗೆ ಉತ್ತರವನ್ನು</br>
ದೊಡ್ಡ ಗಡಿಯಾರದ ದುಂಡು ಮುಖ ಕೊಟ್ಟಿತು. ದೊಡ್ಡ ಮುಳ್ಳು ಚಲಿಸುತ್ತ</br>
೧೫-೩೦-೪೫ ಹೀಗೆ ಗುರುತಿಸುತ್ತಿದ್ದು, ಆ ತಜ್ಞರಿಗೆ ಇದೇ ಚೆನ್ನ ಅನಿಸಿತು.</br>
೪೦ಕ್ಕೆ ನಿಲ್ಲಿಸಿದರು.”</br>
{{gap}}“ಹೀಯರ್ ! ಹೀಯರ್ !” ಎಂದು ಹಲವು ಸ್ವರಗಳು ಸುತ್ತಲಿಂದ
ಕೇಳಿಸಿದುವು.</br>
{{gap}}“ಈ ಚಂಡಿ ಪ್ರಚಂಡಿ !” ಎಂದುಕೊಂಡ ರಂಗಧಾಮ.</br>
{{gap}}ವಾರ್ತಾ ಇಲಾಖೆಯ ನಿರ್ದೇಶಕ ಹೆಮ್ಮೆಯಿಂದ ಬೀಗಿದ.</br>
{{gap}}ಮುಖ್ಯಮಂತ್ರಿ ಇನ್ನೂ ಅಂದರು :</br>
{{gap}}“ಶುರುವಿನಲ್ಲಿ ಇದು ಹೆಂಗಸರ ಆಟ ಅಂತ ಮೂದಲಿಸ್ತಿದ್ರು. ಗ್ಯಾಕೆಟ್ ಬರುವ</br>
ವರೆಗೆ ಇದಕ್ಕೆ ಅಂಗೈ ಆಟ ಅಂತ ಹೆಸರಿತ್ತು. ಫ್ರಾನ್ಸಿನಲ್ಲಿ ಹದಿನಾರನೇ ಶತ</br>
ಮಾನ ಟೆನ್ನಿಸಿನ ಸ್ವರ್ಣಯುಗ ಅನಿಸ್ಕೊಳ್ಳು, ಆಲಿವರ್ ಕ್ರಾಮ್ವೆಲ್- ಚಾರ್ಲ್ಸ್ </br>
ದೊರೆಯ ರುಂಡ ಚೆಂಡಾಡಿದವನು-ಟೆನ್ನಿಸಿನ ತಲೆಗೆ ಮೊಟ್ಟಿದ. ಪುನಃ ಅರ</br>
ಸೊತ್ತಿಗೆ ಬಂದಮೇಲೆ ಟೆನ್ನಿಸ್ ಮೆರೆಯಿತು.”</br>
{{gap}}ಗೋಷ್ಠಿಯಲ್ಲಿದ್ದವರೂ ಇತರರೂ ಎದ್ದು ಒಂದೇ ಸಮನೆ ಚಪ್ಪಾಳೆ ತಟ್ಟಿದರು:</br>
ಎಲ್ಲರೂ ಎದ್ದು ದನ್ನು ಕಂಡು ನಿಶ್ಚಲನಾಗಿದ್ದ ರಂಗಧಾಮನೂ ಎದ್ದು ನಿಂತು ಕರ</br>
ತಾಡನ ಮಾಡಿದ.</br><noinclude></noinclude>
nqy91nmqhnuaqiw8ccpj4secim7i0ct
ಪುಟ:ಮಿಂಚು.pdf/೮೮
104
20447
317623
219906
2026-05-06T10:57:55Z
Ashwini Rai K
8475
/* Validated */
317623
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=82|right=ಮಿಂಚು}}
{{gap}}ಬರಿಯ ಕ್ರೀಡಾಗೋಷ್ಠಿಗೆ ಬಂದಂತಾಯಿತೆಂದು ಸಿಡಿಮಿಡಿಗೊಳ್ಳುತ್ತಿದ್ದ</br>
ಒಬ್ಬ ವರದಿಗಾರ ಏರಿದ ಧ್ವನಿಯಲ್ಲಿ ಕೇಳಿದ:</br>
{{gap}}“ಮುಂಗಡ ಪತ್ರ ಅಧಿವೇಶನ ಹತ್ತಿರ ಬಂತು.”</br>
{{gap}}“ಹೌದು, ಸದ್ಯದಲ್ಲೇ ದಿಲ್ಲಿಗೆ ಹೋಗಲಿದ್ದೇವೆ."</br>
{{gap}}“ಕಿಷ್ಕಿಂಧೆಗೊಂದು ಮೇಲ್ಮನೆ ರೂಪಿಸುವ ವಿಚಾರ ಇದೆಯೆ?”</br>
{{gap}}ಮೇಲ್ಮನೆ ಬೇಕು ಅಂತ ಯಾರು ಕೇಳಿದ್ದಾರೆ? ಕೆಳಮನೆಯಲ್ಲಿಯೇ ಸಾಕಷ್ಟು</br>
ಸ್ಥಳ ಇನ್ನೂ ಖಾಲಿ ಇದೆಯಲ್ಲ ?”</br>
{{gap}}“ಸರಕಾರದ ಕಚೇರಿಗಳಿಗಾಗಿ ಇನ್ನೊಂದು ಭವನ ಬೇಡವೆ ?”</br>
{{gap}}“ಪರಿಶೀಲಿಸಬೇಕಾದ ಸಂಗತಿ. ನಿರ್ಮಾಣ ಅಗತ್ಯ ಎನಿಸಿದರೆ ಫ್ರಾನ್ಸಿನಿಂದ</br>
ಲೋಕವಿಖ್ಯಾತ ವಾಸ್ತು ಶಿಲ್ಪಿಯನ್ನು ಕರೆಸಬಹುದು.”</br>
{{gap}}“ಕೀಟಲೆ' ಎಂಬ ಅಡ್ಡ ಹೆಸರಿದ್ದ ಪತ್ರಿಕಾ ಪ್ರತಿನಿಧಿ ಪ್ರಶ್ನೆ ಮುಂದಿಟ್ಟ :</br>
{{gap}}“ತಾಜಮಹಲ್ನ ನೀಲಿನಕಾಶೆ ಬರೆದ ವಾಸ್ತುಶಿಲ್ಪಿ ವಿದೇಶೀಯ ಎಂಬುದಕ್ಕೆ</br>
ದಾಖಲೆ ಇಲ್ಲ."</br>
{{gap}}'ನೃಪತುಂಗ'ದ ಒಡೆಯರಿಂದ ಪ್ರೇರಿತರಾಗಿ ನೀರಾವರಿ ಸಚಿವ ಮುಖ್ಯ</br>
ಮಂತ್ರಿಯ ಕಿವಿಯಲ್ಲಿ ಉಸುರಿದ :</br>
{{gap}}“ಭೋಜನ ಸಿದ್ಧ ವಾಗಿದೆ.”</br>
{{gap}}“ಸರಿ” ಎಂದಳು ಮುಖ್ಯಮಂತ್ರಿ. “ಕಡೇ ಪ್ರಶ್ನೆಗೆ ಉತ್ತರ ನೀಡಿದ ಮೇಲೆ</br>
ಗೋಷ್ಠಿ ಬರಖಾಸ್ತಾಗದೆ, ಏನು ಕೇಳಿದಿರಿ ? ತಾಜಮಹಲ್....ಈ ವ್ಯತ್ಯಾಸ</br>
ವನ್ನು ದಯವಿಟ್ಟು ಗಮನಿಸಿ : ಅದು ಪ್ರೇಮಸೌಧ, ನಮ್ಮದು ಕಾರಭವನ,</br>
ಬನ್ನಿ, ಇನ್ನು ಊಟ !”</br>
{{gap}}ಕೊನೆಯ ಸುತ್ತಿನ ಕೈ ಚಪ್ಪಾಳೆ, ಬಳಿಕ 'ಚಪ್ಪರಕ್ಕೆ ದೌಡು.</br>
{{gap}}ಸಚಿವರೆಲ್ಲ ಸಪಕರಾಗಿ ಬಂದಿದ್ದರು, ಆ ಮಂತ್ರಿಣಿಯರ ಕಣ್ಣೆಲ್ಲ ಸೌದಾ</br>ಮಿನಿಯ ಮೇಲೆ. ನೀರಾವರಿ ಮಂತ್ರಿ ಸಂಪುಟದ ಮುಖ್ಯಸ್ಥೆಯನ್ನು ಅವರೆಲ್ಲ ಕುಳಿ</br>
ತಿದ್ದ ಕಡೆಗೆ ಕರೆದೊಯ್ದ. ಈಗ ಸೌದಾಮಿನಿಗೆ, ಕುಳಿತಲ್ಲಿಂದ ಎದ್ದು ವಂದನೆ ಸಲ್ಲಿಸಿ</br>
ದವರ ನಾಮಾವಳಿಯನ್ನು ಆಲಿಸಿ ದೃಷ್ಟಿ ತಕ್ಕಡಿಯಲ್ಲಿ ಒಬ್ಬೊಬ್ಬರನ್ನೂ ತೂಗುವ</br>
ಕೆಲಸ, “....ರಂಗಧಾಮರ ಪತ್ನಿ” ಎಂಬ ಮಾತು ಕಿವಿಗೆ ಬಿದ್ದಾಗ, ಸೌದಾಮಿನಿ</br>
ತನ್ನ ಕಣ್ಣುಗಳನ್ನು ಕಿರಿದುಗೊಳಿಸಿ ನೋಡಿದಳು, ರಂಗಧಾಮ ಹತ್ತಿರ ಎಲ್ಲೂ</br>
ಕಾಣಿಸಲಿಲ್ಲ. “ಧ್ರುವ ನಕ್ಷತ್ರಕ್ಕೆ ಪ್ರಾಸು ಸಾಲದಲ್ಲ-ಯಾಕೆ ? ಅನಿಸ್ತು.</br>
ಈಗ ಕಾರಣ ಗೊತ್ತಾಯ್ತು. ನಿಮ್ಮ ಯಜಮಾನ್ರಿಗೆ ಟೆನ್ನಿಸ್ ಆಡೋದಕ್ಕೆ</br>
ಬಿಡೀಮ್ಮ, ಪ್ರಾಕ್ಟಿಸು ತಪ್ಪಬಾರು, ಎಲ್ಲೂ ಕೂತ್ಕೊಳ್ಳಿ.”</br>
{{gap}}ಫೋನ್ ಕರೆ ತಲಪಿದೊಡನೆ ರಾಜ್ಯಪಾಲರೂ ಆಗಮಿಸಿದರು.</br><noinclude></noinclude>
cu09eeww3wajt63qdm3o4vcklvdt6l0
ಪುಟ:ಮಿಂಚು.pdf/೯೦
104
20449
317624
219901
2026-05-06T10:58:23Z
Ashwini Rai K
8475
/* Validated */
317624
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=84|right=ಮಿಂಚು}}
ಕಾರ್ಯಾಲಯದ ಉದ್ಘಾಟನೆಯ ಮೊದಲ ದಿವಸವೆ ಹೀಗಾಯಿತಲ್ಲ ? ಆದರೂ</br>
ಸಮಾಧಾನ ನಡುವಿರುಳು ದಾಟಿದ ಮೇಲಲ್ಲವ ನಾಳೆ ? ತಕ್ಷಣವ ಸೇವಿಸಿದ</br>
ರಾಯಿತು.</br>
{{gap}}ಸೇವನೆ ಆದ ಮೇಲೆ ಮನಸ್ಸಿಗೆ ನೆಮ್ಮದಿ ಮರಳಿತು....</br>
{{gap}}“ಪರಶು....”</br>
{{gap}}ಹೊರಗಿನಿಂದ ಸ್ವರ :</br>
{{gap}}“ಮಾತಾಜಿ....”</br>
{{gap}}“ಆ ಪೋಲೀಸರ ಊಟ ಆಗಿಲ್ಲವೇನೊ. ಸ್ವಲ್ಪ ನೋಡು. ಬೆಳಗ್ಗೆ ಆರು</br>
ಘಂಟೆಗೆ ನನ್ನನ್ನು ಎಬ್ಬಿಸು.”</br>
{{gap}}ಬಾಗಿಲಿಗೆ ಅಗಣಿ ತಗಲಿಸಿ, ಬಲ ಮಗ್ಗುಲಲ್ಲಿದ್ದ ಶಯ್ಯಾಗೃಹವನ್ನು ಸೌದಾ</br>ಮಿನಿ ಸೇರಿದಳು. ಮಲಗುವ ಮನೆಗೆ ಅಂಟಿಕೊಂಡಿತ್ತು ಸ್ನಾನದ ಕೊಠಡಿ.</br>
{{gap}}...ಮೃದು ಹಾಸಿಗೆಯಲ್ಲಿ ಮೈ ಚಾಚಿದಾಗ ಸೌದಾಮಿನಿಗೆ ಒಂಟಿತನದ ಅನುಭವ</br>
ವಾಯಿತು, ಆ ರಂಗಧಾಮ ಜಂಭದ ಕೋಳಿ (ಹುಂಜ), ಆ ಕಪ್ಪು ಕ್ರಾಪೇ</br>
ಕೆಂಪು ಜುಟ್ಟು, ಪ್ಯಾಕೆಟ್ನಿಂದ ಟಪಟಪ ಬಡಿಯಬೇಕು. ಅಂತೂ ಆಡಿಯೇ</br>
ಬಿಟ್ಟೆನಲ್ಲ ! ನಾಯಕ ರಂಗಸ್ವಾಮಿ ಸುಲೋಚನಾಬಾಯಿ ಕಮಲಮ್ಮ....ಅವರನ್ನೆಲ್ಲ</br>
ಕರೆಯಬೇಕಾಗಿತ್ತು...ಬಾಬಾಜಿಗೆ ಕಾಣಿಕೆ ಕಳಿಸಬೇಕು. ಲೇಹ್ಯ ತರಿಸಬೇಕು. ವಿಶ್ವಾಸಕ್ಕೆ</br>
ಅರ್ಹರಾದ ಇನ್ನೂ ಒಬ್ಬಿಬ್ಬರು ದೂತರು ಬೇಕಲ್ಲ...</br>
{{gap}}(ಮಂಪರು)</br>
{{gap}}ಬಾಬಾ....</br>
{{gap}}(ನಿದ್ದೆ.)</br><noinclude></noinclude>
cgd2vzn4slhbgy1vwjd6gff1rd4nfpv
ಪುಟ:ಮಿಂಚು.pdf/೯೧
104
20450
317625
219899
2026-05-06T11:02:32Z
Ashwini Rai K
8475
/* Validated */
317625
proofread-page
text/x-wiki
<noinclude><pagequality level="4" user="Ashwini Rai K" /></noinclude>{{center|83}}
{{center|೧೧}}
{{gap}}ವಿಮಾನದ ಮೂತಿ ತಿರುಗುವ ಗಿರಿಗಿಟಿಯಾದಂತೆ ಈ ನಾಲ್ವರು ಬಿರುಸಿನ</br>
ಹೆಜ್ಜೆ ಇಡುತ್ತ ಏರುವ ಏಣಿಯತ್ತ ನಡೆದರು, ಸಿಬ್ಬಂದಿ ಮೊದಲೇ ಬಂದು</br>
ಬ್ಯಾಗೇಜ್, ಟಿಕೆಟ್ ಎಲ್ಲವನ್ನೂ ತೋರಿಸಿ ನೇರ್ಪಡಿಸಿದ್ದರು. ವೈಯಕ್ತಿಕ ಅಂಗ</br>
ರಕ್ಷಕ, ಮುಖ್ಯಮಂತ್ರಿ, ಆಪ್ತ ಸಹಾಯಕ, ಅವನ ಹಿಂದೆ ಇನ್ನೊಬ್ಬ ಅಂಗರಕ್ಷಕ,</br>
(ಈ ಅಂಗರಕ್ಷಕರು ಸೌದಾಮಿನಿಯ ಜತೆ ದಿಲ್ಲಿಯಿಂದ ಬಂದವರು, ಪುಟ್ಟ ಸಂಸಾರ</br>
ಗಳ ಸಮೇತರಾಗಿ, ಮುಖ್ಯಮಂತ್ರಿಯ ದಿಲ್ಲಿಯಾನದ ವೇಳೆ ಇವರಿಗೂ ಹಾರಾ</br>
ಟದ ಅವಕಾಶ ಇದಂತೂ ಕಲ್ಯಾಣನಗರದಿಂದ ದಿಲ್ಲಿಗೆ ಮೊದಲ ಪ್ರವಾಸ</br>
ವಿಮಾನದೊಳಗೆ ಸುದ್ದಿ ಹರಡಿತು : “ ಕಿಷ್ಕಿಂಧೆಯ ಮುಖ್ಯಮಂತ್ರಿಣಿ ಸೌದಾಮಿನಿ</br>
ದೇವಿ ದಿಲ್ಲಿಗೆ ಈ ಯಾನದಲ್ಲಿ ನಿಮ್ಮೊಂದಿಗಿದ್ದಾರೆ,'</br>
{{gap}}ಹೊರಟುದೇ ಸಂಜೆ. ಇನ್ನು ತನ್ನ ಪಾಲಿಗೆ ಹಗಲೆಂಬುದಿಲ್ಲ ಇರುಳೆಂಬುದಿಲ್ಲ.</br>
ಸದಾ ದುಡಿಮೆ. ನಡುರಾತ್ರೆ ಮುಂಚೆ ದಿಲ್ಲಿ ಸೇರಬಹುದು ಮುಂಜಾವಕ್ಕೆ ಮುಂಚೆ</br>
ನಿದ್ದೆ ಹೋಗಬಹುದು. ರಾಷ್ಟ್ರ ಪಕ್ಷದ ಮಹಾ ಕಾರ್ಯದರ್ಶಿಯ ಅತಿಥಿ ತಾನು,</br>
ಈ ಸಲ. ಹಿಂದಿನ ರಾತ್ರೆ ಫೋನ್ ಮಾಡಿದಾಗ “ವಿಮಾನ ನಿಲ್ದಾಣದಲ್ಲಿ ಇದಿರ್ಗೊ</br>
ಛೇನೆ” ಎಂದಿದ್ದ,</br>
{{gap}}ರಾಷ್ಟ್ರದ ರಾಜಧಾನಿಯಲ್ಲಿದ್ದ ಕಿಷ್ಕಿಂಧಾ ಕುಟೀರದಿಂದ ಜೀಪು ಬಂದು</br>
ಕಾದಿತ್ತು, ಮುಖ್ಯಮಂತ್ರಿಯ ಸಿಬ್ಬಂದಿಗಾಗಿ, ರಾಷ್ಟ್ರಪಕ್ಷದ ಮಹಾ ಕಾರ್ಯ</br>
ದರ್ಶಿಯ ವಾಹನವೂ ಇತ್ತು.</br>
{{gap}}“ನಾನೀಗ ಕಾರ್ಯದರ್ಶಿಯವರ ಮನೆಗೆ ಹೋಗೇನೆ. ನಾಳೆ ಬೆಳಗ್ಗೆ</br>
ಕುಟೀರಕ್ಕೆ ಬತ್ತೇನೆ” ಎಂದಳು ಪರಶುರಾಮನಿಗೆ.</br>
{{gap}}“ಹೂಂ, ಮಾತಾಜಿ,”</br>
{{gap}}“ರಾಮ್ಧನ್, ಭೋಲಾನಾಥ್, ನಾನು ಬೆಳಗ್ಗೆ ಕುಟೀರಕ್ಕೆ ಬಂದಮೇಲೆ</br>
ನೀವು ನಿಮ್ಮ ಮನೆಗಳಿಗೆ ಹೋಗಿ ಬರುವಿರಂತೆ.”</br>
{{gap}}“ಜೀ ಮಾತಾಜಿ."</br>
{{gap}}ಗುಡ್ಡ ಬೆಟ್ಟಗಳನ್ನು ಹಸುರು ಕಾಡು ಆವರಿಸಿದಂತಿತ್ತು, ಸೌದಾಮಿನಿ</br>
ಹೊದೆದುಕೊಂಡಿದ್ದ ಶಾಲು, ಸೂಟ್ಕೇಸ್ ಬಂದೊಡನೆ, ಜೀಪ್ ಹೊರಟೊಡನೆ,</br>
ಕಾರ್ಯದರ್ಶಿಯ ವಾಹನ ಬೇರೆ ದಾರಿ ಹಿಡಿಯಿತು,</br><noinclude></noinclude>
arzh7k35tl8xesp5lbiu045ux9s5m73
ಪುಟ:ಮಿಂಚು.pdf/೯೨
104
20451
317626
219895
2026-05-06T11:02:46Z
Ashwini Rai K
8475
/* Validated */
317626
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=86|right=ಮಿಂಚು}}
{{gap}}“ದಿಲ್ಲಿಯ 'ನೃಪತುಂಗ'ಕ್ಕೊ ?</br>
{{gap}}ಮಹಾ ಕಾರ್ಯದರ್ಶಿ ಉತ್ತರಿಸಿದ:</br>
{{gap}}“ನನ್ನ ಕೈಗಾರಿಕೋದ್ಯಮಿ ಮಿತ್ರನದೊಂದು ಅತಿಥಿ ಗೃಹ ಇದೆ. ಅಲ್ಲಿ ಅಡುಗೆ</br>
ಸಿದ್ಧವಾಗಿರುತ್ತಾರೆ."</br>
{{gap}}“ನಾವಿಬ್ಬರೇ ?”</br>
{{gap}}“ಆಳುಗಳಿರ್ತಾರೆ. ಅವರು ಲೆಕ್ಕಕ್ಕಿಲ್ಲ. ಅಲ್ಲ, ಸೌದಾ, ನೀನು ಟೆನ್ನಿಸ್</br>
ತಾರೆ ಆದೆ ಅನ್ನೋ ಸುದ್ದಿ ಎಲ್ಲ ಪತ್ರಿಕೆಗಳಲ್ಲೂ ಇತ್ತಲ್ಲ ?”</br>
{{gap}}“ರಾಜ್ಯದ ಜನರಿಗೆ ಖುಶಿಯೋ ಖುಶಿ. ಆದರೆ ನಿನ್ನೆ ಸಂಪುಟದ ಸಭೆಯಲ್ಲಿ”</br>
{{gap}}“ಏನಾಯ್ತು ?</br>
{{gap}}“ರಾಜ್ಯದ ಪ್ರತಿಯೊಂದು ಶಾಲೆಯಲ್ಲ ಟೆನ್ನಿಸ್ ಲಾನ್ ಇರಬೇಕು-ಆಂದೆ.</br>
ಒಬ್ಬನಿಂದ ವಿರೋಧ ಬಂತು.”</br>
{{gap}}“ಯಾರು ಆತ ?”</br>
{{gap}}“ಆ ದಿನ ಟೆನ್ನಿಸ್ ಆಟದಲ್ಲಿ ನನ್ನ ಎದುರಾಳಿಯಾಗಿದ್ದು ಸೋತವನು.”</br>
{{gap}}“ಇನ್ನೂ ಹುಡುಗ, ತಲೆ ಸವರಿ ಸರಿಪಡಿಸು.”</br>
{{gap}}“ಅಧಿಕ ಪ್ರಸಂಗಿ....”</br>
{{gap}}“ಯಾರು-ನಾನೊ ? ಅವನೊ ?”</br>
{{gap}}ಸೌದಾಮಿನಿಯ ತಲೆ ಮಹಾ ಕಾರ್ಯದರ್ಶಿಯ ಭುಜದ ಬಾಗಿತು.</br>
{{gap}}“ಜಾಣಪ್ಪಗೊಂದು ರಾಜ್ಯಪಾಲ ಹುದ್ದೆ. ಐ. ಸಿ. ಎಸ್ ಚೀಫ್ ಸೆಕ್ರೆಟರಿಗೆ</br>
ಕಡ್ಡಾಯ ನಿವೃತ್ತಿ ಅಥವಾ ವರ್ಗಾವಣೆ,”</br>
{{gap}}“ಆಗಲೇ ನಿರ್ಧಾರವಾಗಿದೆ, ಜಾಣಪ್ಪ ಮುಂದಿನ ತಿಂಗಳು ಕೇರಳಕ್ಕೆ ಹೋಗ್ತಾರೆ.</br>
ಚೀಫ್ ಸೆಕ್ರೆಟರಿಯನ್ನು ಇಲ್ಲಿಗೆ ಕರೆಸಿದರಾಯ್ತು. ಕಡ್ಡಾಯ ನಿವೃತ್ತಿ ಅಂಥದೆಲ್ಲ ಬೇಡ,</br>
ದುಡುಕಬಾರದು ಸೌದಾ, ಕಿಷ್ಕಂಧೆ ಮೂಲದ ಹಿರಿಯ ಐಎಎಸ್ ಅಧಿಕಾರಿಗಳು</br>
ಮೂವರು ನಾಲ್ವರು ಇರಬೇಕು, ಒಳ್ಳೆಯವನನ್ನು ಆರಿಸಿಕೊಡ್ತೀನೆ.”</br>
{{gap}}“ಉಪಕೃತ.”</br>
{{gap}}“ತಿಂಗಳ ಕಾಣಿಕೆಗೆ ಏರ್ಪಾಟು ಮಾಡಿದೀಯಾ ?”</br>
{{gap}}“ಓಹೋ ! ಹಿರಿಬೆರಳು ನಿಮಗೆ ಕಿರುಬೆರಳು ರಾಜ್ಯ ಸಮಿತಿಗೆ....”</br>
{{gap}}“ಪ್ರಧಾನಿಯ ಕಿವಿಗೆ ಈ ಬೆರಳು ಗಿರಳು ಸುದ್ದಿ ಬಿದ್ದರೆ ಸಿಟ್ಟಾಗ್ತಾರೆ.”</br>
{{gap}}“ಬೇರೆ ಯಾವ ವಿಧಾನ ಅನುಸರಿಸಿ ?”</br>
{{gap}}“ಹೊಸ ಸಲಹೆ ಕೊಟ್ಟಿದ್ದೇನೆ. ಒಂದೊಂದು ರಾಜ್ಯಕ್ಕೆ ಇಷ್ಟಿಷ್ಟು, ಹೆಚ್ಚಿನ</br>
ಹಣಕ್ಕೆ ಮುಖ್ಯಮಂತ್ರಿ ಕೋಶಾಧಿಕಾರಿ.”</br>
{{gap}}"ಇದೇ ಮೇಲು.”</br>
{{gap}}“ಎಲ್ಲ ರಾಜ್ಯಗಳಿಂದ ಹಣ ಯಾರಿಗೆ ಬರುತ್ತೆ ಗೊತ್ತೋ ?"</br><noinclude></noinclude>
6lem2cc15rv9syq8ujgfgm6jw0h2rzr
ಪುಟ:ಮಿಂಚು.pdf/೯೩
104
20452
317627
219893
2026-05-06T11:03:43Z
Ashwini Rai K
8475
/* Validated */
317627
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಮಿಂಚು|right=87}}
{{gap}}"ನಿಮಗಲ್ಲವ ದೊರೆ ?”</br>
{{gap}}“ಬುದ್ಧಿವಂತ, ನನ್ನ ಪ್ರಾಣ.”</br>
{{***|3|6em}}
{{gap}}ಮಹಾ ಕಾರ್ಯದರ್ಶಿ ಅಮೃತ ಸೇವಿಸಿದರು. “ದಿಲ್ಲಿಗೆ ಬಂದಾಗ ದಿಲ್ಲಿ</br>
ಯವರ ಹಾಗಿರಬೇಕು,” ಎಂದು ಹೇಳಿ, ಸೌದಾಮಿನಿಯನ್ನೂ ಅಮೃತ ಪಾನಕ್ಕೆ</br>
ಒಪ್ಪಿಸಿದರು.</br>
{{gap}}ಅಮೃತವನ್ನೂ ಒಳಗೊಂಡ ಲೇಹ್ಯ ಪಕ್ಷದವಳು ತಾನೆಂದು ಸೌದಾಮಿನಿ</br>
ಹೇಳಲಿಲ್ಲ. ಬದಲು, ಅವಳೆಂದಳು :</br>
{{gap}}ಅಮೃತಕ್ಕೆ ಪರಮಾತ್ಮ ಅಂತಲೂ ಹೇಳ್ತಾರೆ, ಆಲ್ಲವೆ ?”</br>
{{gap}}“ಓಹೋ, ಬೇಕಿದ್ದರೆ ಮಹಾತ್ಮ ಅಂತಲೂ ಹೇಳಬಹುದು.”</br>
{{gap}}“ಮಹಾತ್ಮನನ್ನು ದೇವರು ಅಂತ ಭಾವಿಸುವ ಭೋಳೇ ಜನರೂ ಇದ್ದಾರೆ.”</br>
{{gap}}ಅವತಾರ ಪುರುಷ. ದೇಶದ ನಾಲ್ಕು ಮೂಲೆಗಳಲ್ಲಿ ದೇವಸ್ಥಾನಗಳನ್ನು</br>
ಕಟ್ಟಿಸಿ, ಗಾಂಧಿ ಮೂರ್ತಿ ಪ್ರತಿಷ್ಠಾಪಿಸಿ ನಿತ್ಯ ಪೂಜೆಗೆ ಏರ್ಪಾಟು ಮಾಡುವ</br>
ಯೋಚನೆಯೂ ಒಂದಿದೆ.”</br>
{{gap}}“ಎಷ್ಟನೇ ಪಂಚವಾರ್ಷಿಕ ಯೋಜನೇಲಿ ?”</br>
{{gap}}“ಪಂಚಲೋಹದ ವಿಗ್ರಹ.”</br>
{{gap}}“ಮುಂದಿನ ಶತಮಾನದಲ್ಲಿ ವಿಗ್ರಹಚೋರರು </br>ಮಹಾತ್ಮಭಕ್ತರಾಗಬಹುದು.</br>
ವಿದೇಶಗಳಿಗೆ ರವಾನೆ.”</br>
{{gap}}“ದೇವಸ್ಥಾನಗಳ ಸುತ್ತಲೂ ಎತ್ತರದ ಪ್ರಾಕಾರ, ಮಹಾದ್ವಾರಕ್ಕೆ ಅತ್ಯಾ</br>
ಧುನಿಕ ಬೀಗ ವ್ಯವಸ್ಥೆ,”</br>
{{gap}}“ಸತ್ತು ಅಮರನಾದ. ಪುನಃ ಸೆರೆಮನೆ ಸೇರಿ, ಪೂಜೆಗೊಂಡು, ಭಕ್ತಾದಿ</br>
ಗಳನ್ನು ಹರಸಿದ.”</br>
{{gap}}“ನೀನು ವಾಚಾಳಿಯಾಗಿಬಿಟ್ಟೆ.”</br>
{{gap}}“ನೀವೆ ಅಲ್ಲವ ಹೇಳಿಕೊಟ್ಟದ್ದು ರಾಜಕಾರಿಣಿಗೆ ಮಾತು. ಮುಖ್ಯ ಅಂತ ?”</br>
{{gap}}“ಯೋಗ ಭೋಗ ಎರಡರಲ್ಲೂ ಸಮನ್ವಯ ಸಾಧಿಸಿದವಳು ನೀನು, ಏಳು</br>
ಊಟಕ್ಕೆ.”</br>
{{gap}}ಭೋಜನ ಭರ್ಜರಿಯಾಗಿತ್ತು. ಅಡುಗೆಯವರನ್ನು ದಿಲ್ಲಿಗೆ ಕಳಿಸಿ ಒಂದಿಷ್ಟು</br>
ತರಬೇತಿ ಕೊಡಿಸೂಂತ 'ನೃಪತುಂಗ' ದವನಿಗೆ ಹೇಳಬೇಕು ಎಂದುಕೊಂಡಳು</br>
ಸೌದಾಮಿನಿ,</br><noinclude></noinclude>
9x2lgso4vsapurvcdhkw3k6b9fu0cit
ಪುಟ:ಮಿಂಚು.pdf/೯೪
104
20453
317628
219890
2026-05-06T11:04:18Z
Ashwini Rai K
8475
/* Validated */
317628
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=88|right=ಮಿಂಚು}}
{{gap}}ಊಟದ ಬಳಿಕ ಮಹಾ ಕಾರ್ಯದರ್ಶಿಯೂ ಸೌದಾಮಿನಿಯೂ ಉದ್ಯಾನ</br>ದಲ್ಲಿ ನೂರು ಹೆಜ್ಜೆ ನಡೆದಾಡಿದರು.
{{gap}}ನಡೆಯುತ್ತ ಕಿಷ್ಕಿಂಧೆಯ ಮುಖ್ಯಮಂತ್ರಿ ಹಿತವಚನ ಕೇಳಬೇಕಾಯಿತು.</br>
{{gap}}"ಹೊಟ್ಟೆ ತುಂಬಿದ ಮೇಲೆ ಸ್ವಲ್ಪ ಹೊತ್ತು ನಡೀಲೇಬೇಕು. ಒಂದರ್ಧ</br> ಘಂಟೆಯಾದರೂ ಮೇಜಿನಿಂದಲೂ ಹಾಸಿಗೆಯಿಂದಲೂ ದೂರವಿರಬೇಕು."</br>
{{gap}}"ಹಿತೋಕ್ತಿ ನುಡಿಯಲು ಚೆನ್ನ. ಅದರಂತೆ ಆಚರಣೆ ಕಷ್ಟ."</br>
{{gap}}"ಹತ್ತು ಹದಿನೈದು ಮಿನಿಟು ಆದುವೇನೊ ಹೊರಗೆ ಬಂದು ? ಇವತ್ತಿಗೆ</br> ಸಾಕು. ನಡೆ ಒಳಕ್ಕೆ."</br>
{{gap}}ಶಯನಕ್ಕೆ ಮುನ್ನ ಆಟ,ಚುಟುಕು.</br>
{{gap}}ಕರೆಯಬೇಕಾದ ಬಜೆಟ್ ಅಧಿವೇಶನದ ಬಗೆಗೆ ಸೌದಾಮಿನಿ ಮಾತನಾಡ ತೊಡ</br>ಗಿದಳು. ಮಗ್ಗು ಲಲ್ಲಿದ್ದಾತ ಒಂದೆರಡು ಸಲ ಹೂಂಗುಟ್ಟಿದ. ಅನಂತರ ಕೇಳಿಸಿದ್ದು</br> ಗೊರಕೆ. ಸೌದಾಮಿನಿ ಪಕ್ಕಕ್ಕೆ ಹೊರಳಿದಳು. ತನಗೆ ಆತುಕೊಂಡು ರಂಗಧಾಮ</br> ಇದ್ದಂತೆ ಕಲ್ಪಿಸಿಕೊಂಡಳು. ಮೈಯನ್ನು ಬಾಗಿಸಿ ಬಳುಕಿಸಿ ಇಲ್ಲದ ವ್ಯಕ್ತಿಯೊಡನೆ</br> ಮುಟ್ಟಾಟವಾಡಿದಳು.</br>
{{gap}}...ನಸುಬೆಳಕು ಕಿಟಕಿಯೊಳಗಿಂದ ತೂರಿಬರುವುದಕ್ಕೆ ಮೊದಲೆ ಮಹಾ</br> ಕಾರ್ಯದರ್ಶಿ ಎದ್ದಿದ್ದ. ಭೋಜನ ಶಾಲೆಗೆ ತೆರಳಿ, ಅಲ್ಲಿದ್ದವರಿಗೆ, "ಬೆಡ್ ಟೀ</br> ಸಾಕು, ಬ್ರೇಕ್ ಫಾಸ್ಟ್ ಬೇಡ" ಎಂದ. ಮರಳಿ ಶಯ್ಯಾಗೃಹಕ್ಕೆ ಬಂದು ಸೌದಾ</br>ಮಿನಿಯನ್ನು ಎಬ್ಬಿಸಿದ.</br>
{{gap}}"ಸೌದಾ, ನಿನ್ನನ್ನು ಕುಟೀರದಲ್ಲಿ ಬಿಟ್ಟು, ಪಕ್ಷದ ಕಾರ್ಯಾಲಯಕ್ಕೆ ಹೋಗ್ತೇನೆ."</br>
{{gap}}ಸೌದಾಮಿನಿ ಮಹಾ ಕಾರ್ಯದರ್ಶಿಯ ಮುಖ ನೋಡಿದಳು. ಉಲ್ಲಸಿತ</br>ನಾಗಿಯೆ ಕಂಡ.</br>
{{gap}}"ಮತ್ತೆ ಭೇಟಿ ?"</br>
{{gap}}"ನಾಳೆ ನೀನು ಪಕ್ಷದ ಕಾರ್ಯಾಲಯಕ್ಕೆ ಬರಬೇಕು, ನಾಡದು ಹೋಟೆಲ್</br> ಅಶೋಕಾದಲ್ಲಿ ದಿಲ್ಲಿಯ ಪ್ರಮುಖ ಸಂಪಾದಕರನ್ನು ಲಂಚ್ಗೆ ಕರಿ.ಏರ್ಪಾಟು</br> ಮಾಡೋದಕ್ಕೆ ನನ್ನ ಪಿ. ಎ. ಗೆ ಹೇಳ್ತೇನೆ."</br>
{{gap}}"ಆಚೆ ನಾಡದು ಪ್ರಧಾನಿಯವರನ್ನು ಕಂಡು ನಾನು ಹೊರಡಬಹುದು...."</br>
{{gap}}"ಬಜೆಟ್ ಅಧಿವೇಶನದ ಸಿದ್ದತೆ ಇದೆಯಲ್ಲ ?"</br>
{{gap}}"ಹೊಸ ಚೀಫ್ ಸೆಕ್ರೆಟರಿಯನ್ನು ನನ್ನ ಜತೆ ಕರೆದುಕೊಂಡು ಹೋಗಲೆ ?"</br>
{{gap}}"ಬೇಡ. ಆತ ಒಂದು ದಿನ ಮುಂಚಿತವಾಗಿಯೆ ಹೋಗಿ ನಿನಗೋಸ್ಕರ</br> ಕಾದಿರಲಿ. ಇವತ್ತೆ ಏರ್ಪಾಟು ಮಾಡ್ತೀನಿ. ಶಿವಭಾವು ಚೌಗುಲೆ ಅಂತ."</br>
{{gap}}"ಮುದುಕನೆ?"</br>
{{gap}}"ನಡುವಯಸ್ಸು: ನಮಗೆ ನಿಷ್ಟೆಯಿಂದಿದ್ದಾನೆ. ಭಾರತೀಯ ಪ್ರಜಾಪ್ರಭುತ್ವದ</br><noinclude></noinclude>
022buxx1ryuvaromvpugz1s5xr2v1lm
ಪುಟ:ಮಿಂಚು.pdf/೯೫
104
20454
317629
219889
2026-05-06T11:04:31Z
Ashwini Rai K
8475
/* Validated */
317629
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಮಿಂಚು|right=89}}
ವಿಶಿಷ್ಟತೆಯನ್ನು ಮನಗಂಡಿರುವ ಮನುಷ್ಯ. ನೀನು ನಿನ್ನ ಆ ಚೀಫ್ ಸೆಕ್ರೆಟರಿಗೆ</br>
ಫೋನ್ ಮಾಡಿ, ಚೌಗುಲೆ ಬಂದ ತಕ್ಷಣ ಚಾರ್ಜ್ಕೊಟ್ಟು ದಿಲ್ಲಿಗೆ ಹೊರಡೋದಕ್ಕೆ</br>
ಆಜ್ಞೆ ಕೊಡು. ಅಂಥವರಿಗೆ ನಮ್ಮ ಕಾರ್ಯಸೌಧದಲ್ಲಿ ಬೇಕಾದಷ್ಟು ಕಸದ ಬುಟ್ಟಿ</br>
ಗಳಿವೆ.”</br>
{{gap}}ಕುಟೀರದ ಆವರಣಕ್ಕೆ ಕಾರು ನಿಧಾನವಾಗಿ ಚಲಿಸಿದೊಡನೆ, ಬೀಡಿ ಸೇದುತ್ತ</br>
ಮೆಟ್ಟಲ ಮೇಲೆ ಕುಳಿತಿದ್ದ ರಾಮ್ಧನ್ ಬೀಡಿಯನ್ನು ಹೂವಿನ ಕುಂಡಕ್ಕೆ ಚುರುಟಿ,</br>
ಚಟ್ಟನೆದ್ದು ಸೆಲ್ಯೂಟ್ ಕೊಟ್ಟು ಕಾರಿನ ಹಿಂಬಾಗಿಲು ತೆರೆದ. ಇಳಿದುದು ಸೌದಾಮಿನಿ</br>
ಒಬ್ಬಾಕೆಯೇ, ಡ್ರೈವರ್ ಸೂಟ್ಕೇಸ್ ಕೊಟ್ಟ, ಕಾರು ತುಸು ಹಿಂದಕ್ಕೆ ಚಲಿಸಿ</br>
ರಸ್ತೆಗಿಳಿಯಿತು. ಇಳಿದನಿಯಲ್ಲಿ ಸೌದಾಮಿನಿ ಗದರಿದಳು :</br>
{{gap}}“ಕತ್ತೆ, ಅವರಿಗೆ ಸೆಲ್ಯೂಟ್ ಕೊಡೋ"</br>
{{gap}}ಕಾರಿನಲ್ಲಿದ್ದ ನೇತಾರರಿಗೆ ರಾಮ್ಧನ್ ಸೆಲ್ಯೂಟ್ ಕೊಟ್ಟ.</br>
{{gap}}ಕುಟೀರದ ಒಳಭಾಗದಲ್ಲಿ ಕಾಫಿ ಹೀರುತ್ತಿದ್ದ ಪರಶುರಾಮ್, ಮುಖ್ಯಮಂತ್ರಿ</br>
ಬಂದರೆಂದು ಬೋಲಾನಾಥನಿಂದ ತಿಳಿದು, ಕಪ್ಪಿನಲ್ಲಿದ್ದುದನ್ನು ಅವಸರದಲ್ಲಿ ಗುಟು</br>
ಕರಿಸಿ ದ್ವಾರದ ಬಳಿಗೆ ಬಂದ. ಅವನ ನಮಸ್ಕಾರ ಮತ್ತು ಬೋಲಾನಾಥನ ಸೆಲ್ಯೂಟ್</br>
ಸೌದಾಮಿನಿಗೆ ಒಟ್ಟಿಗೇ ದೊರೆತುವು.</br>
{{gap}}ಕುಟೀರದ ಅವ್ಯವಸ್ಥೆ ಕಂಡು ಸೌದಾಮಿನಿ ದಂಗಾದಳು, ಕಿಷ್ಕಿಂಧೆ ವಾರ್ತಾ</br>
ಕೇಂದ್ರದಲ್ಲಿ ಹಳೆಯ ಮೂರು ಪೇಪರುಗಳಷ್ಟೆ ಇದ್ದು ವು. ಇದ್ದ ಮೂರು ಕೊಠಡಿ</br>
ಗಳಲ್ಲಿ ಕಿಷ್ಕಿಂಧೆಯ ಲೋಕಸಭಾ ಸದಸ್ಯರ ಶಿಫಾರಸು ಪತ್ರದೊಡನೆ ಕಲ್ಯಾಣನಗರ</br>
ದಿಂದ ಬಂದಿದ್ದ ಅಪರಿಚಿತರು ಠಿಕಾಣಿ ಹೂಡಿದ್ದರು, ಸೋಫಾಗಳು ಹರಿದಿದ್ದು ವು.</br>
ಸೌದಾಮಿನಿಯ ಮೈ ಉರಿಯಿತು. ಅವಳು ಬುಸುಗುಟ್ಟುತ್ತ ಹೊರಬಂದಳು,</br>
ಕಿಷ್ಕಿಂಧೆಯ ರಾಜಧಾನಿಯ ಸುಪ್ರಸಿದ್ದ ರೋಜಾ ಗಿಡಗಳು ಆರೈಕೆಯಿಲ್ಲದೆ</br>
ಸೊರಗಿದ್ದುವು.</br>
{{gap}}ಫೋನಿನ ಕರೆಗಂಟೆ ಸದ್ದು ಮಾಡಿತು, ಪರಶುರಾಮ್ ಅಭ್ಯಾಸಬಲದಿಂದ</br>
ಕೈಚಾಚಿದ.</br>
{{gap}}“ಸದ್ಯಃ ಈ ಫೋನೊಂದು ಸತ್ತಿಲ್ಲವಲ್ಲ !” ಎಂದು ಮುಖ್ಯಮಂತ್ರಿ ಮೊದ</br>
ಲಿಕೆಯ ಉದ್ಘಾರ ತೆಗೆದಳು.</br>
{{gap}}“ಕಿಷ್ಕಿಂಧಾ ಕುಟೀರ.”</br>
{{gap}}'ಪರಶುರಾಮ್ಜಿ, ಸಿಎಂ. ಬಂದರಾ ?'</br>
{{gap}}"ಹ್ಞ."</br>
{{gap}}“ಓ ದೇವರೇ ! ಜೀಪ್ ಕೆಟ್ಟು ಕೂತಿದೆ. ಗರಾಜಿನವನ ವಶಕ್ಕೆ ಕೊಟ್ಟು</br>
ಫಟ್ ಫಟಿಯಲ್ಲಿ ಬತ್ತೇನೆ. ನನ್ನ ಪರವಾಗಿ ಸಿ, ಎಂ. ಅವರಿಗೆ'___</br>
{{gap}}“ಆದಷ್ಟು ಬೇಗನೆ ಬನ್ನಿ.”</br><noinclude></noinclude>
cgbfz5cdi0yehpps9nbxtwnst1e1t4z
ಪುಟ:ಮಿಂಚು.pdf/೯೬
104
20455
317631
219885
2026-05-06T11:05:13Z
Ashwini Rai K
8475
/* Validated */
317631
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=90|right=ಮಿಂಚು}}
{{gap}}ಸೌದಾಮಿನಿ ಗುಡುಗಿದಳು :</br>
{{gap}}“ಯಾರೊ ಆತ ?”</br>
{{gap}}ಪರಶುರಾಮನೆಂದ :</br>
{{gap}}“ಈ ಕುಟೀರದ ಉಸ್ತುವಾರಿ ಅಧಿಕಾರಿ.”</br>
{{gap}}“ಹತ್ತೂವರೆ ಘಂಟೆಗೆ ಬರೋ ಬಡಾಸಾಹೇಬ ಅಂತ ಕಾಣುತ್ತೆ. ಮುಖ್ಯ</br>
ಮಂತ್ರಿ ದಿಲ್ಲಿಯಲ್ಲಿ ಇರುವಾಗಲೇ ಇಂಥ ಅವಸ್ಥೆ !”</br>
{{gap}}“ಜೀಪು ಕೆಟ್ಟಿದೆಯಂತೆ, ಫಟ್ ಫಟೀಲಿ ಬಾನಂತೆ.”</br>
{{gap}}ಒಂದು ಬಡಕಲು ಕುದುರೆ ಮತ್ತು ಜಟಕಾ ಕೊಡಬೇಕು ಈ ನನ್ಮಗನಿಗೆ !”</br>
{{gap}}ಪರಶುರಾಮ ನಗೆ ತಡೆಯಲಾರದೆ, ಸರಕ್ಕನೆ ಪಕ್ಕಕ್ಕೆ ತಿರುಗಿದ.</br>
{{gap}}“ನಡಿ, ಅಡುಗೆಮನೆ ಹ್ಯಾಗಿದೆ ನೋಡೋಣ.”</br>
{{gap}}ಅಡುಗೆಯಾತ ನಡುಬಾಗಿ ವಂದಿಸಿದ,</br>
{{gap}}ಜವಾನ ಎಲ್ಲಿ ?”</br>
{{gap}}“ತರಕಾರಿ ತರೋದಕ್ಕೆ ಹೋಗಿದ್ದಾನೆ.”</br>
{{gap}}“ನಮ್ಮ ರಾಜ್ಯದವನೊ ?”</br>
{{gap}}“ಅಲ್ಲ. ಬಿಹಾರಿನವನು,”</br>
{{gap}}ಪರಶುರಾಮ ಬಟ್ಟೆ ತುಂಡು ತಂದು ಸೋಫಾದ ಧೂಳು ಒರೆಸಿದ ಮುಖ್ಯ</br>
ಮಂತ್ರಿ ಕುಳಿತಳು. ಅಂಗರಕ್ಷಕರನ್ನು ಕರೆದಳು.</br>
{{gap}}“ನಿಮ್ಮ ಮನೆಗಳಿಗೆ ಹೋಗಿ ಬಂಧು ಬಳಗದ ಜತೆ ಸುಖವಾಗಿರಿ. ಇವತ್ತು</br>
ಚುಟ್ಟಿ, ನಾಳೆ ಬೆಳಗ್ಗೆ ಡ್ಯೂಟಿ ಮೇಲಿರಬೇಕು. (ಸೆಲ್ಯೂಟ್ಗಳಿಗೆ ಉತ್ತರವಾಗಿ)</br>
ಠೀಕ್.”</br>
{{gap}}ಸೌದಾಮಿನಿಯ ಹೊಟ್ಟೆ ಚುರುಚುರು ಎನ್ನುತ್ತಿತ್ತು. ಆ ಗೆಸ್ಟ್ ಹೌಸ್ನಲ್ಲೆ</br>
ಬ್ರೇಕ್ ಫಾಸ್ಟ್ ಮುಗಿಸಿ ಹೊರಟಿದ್ದರೆ ಆ ಪ್ರಧಾನ ಕಾರ್ಯದರ್ಶಿಯದೇನು ಕೊಳ್ಳೆ</br>
ಹೋಗಿತ್ತು ? ಈ ಅಡುಗೆಯವನು ಉಪಾಹಾರ ತಯಾರಿಸಿದಂತೆಯೇ ಇದೆ ಎಂದು</br>
ಗೊಣಗಿ ಆಪ್ತ ಕಾರ್ಯದರ್ಶಿಗೆ ಅನುಜ್ಞೆ ಇತ್ತಳು :</br>
{{gap}}“ಒಳಗಡೆ ಟಿಫಿನ್, ಕ್ಯಾರಿಯರ್, ಫ್ಲಾಸ್ಕ್ ಇದ್ದ ಹಾಗಿತ್ತು. ಹತ್ತಿರ ಒಳ್ಳೇ</br>
ಹೋಟೆಲು ಯಾವುದಿದೆ ಅಂತ ಕೇಳು, ಏನಾದರೂ ತಗೊಂಡ್ವಾ, ಹಸಿವು: ಅಲ್ಲಿ</br>
ಉಪಾಹಾರಕ್ಕೆ ಕೂಟ್ಟಯೆ ಎಲ್ಲಾದರೂ! ನನಗೆ ತಂದ್ರೂಟ್ಟು ಆಮೇಲೆ ನೀನು</br>
ಹೋಗು.”</br>
{{gap}}ಪರಶುರಾಮ ಕಾರ್ಯೋನ್ಮುಖನಾದ,</br>
{{gap}}'ಟಿಫಿನ್' ಬರುವುದಕ್ಕೂ ಉಸ್ತುವಾರಿ ಅಧಿಕಾರಿ ಫೆರ್ನಾಂಡೀಸ್ ಆಗಮಿಸು</br>
ವುದಕ್ಕೂ ತಾಳೆ ಬಿತ್ತು,</br>
{{gap}}“ಗುಡ್ಮಾಕ್ಸಿಂಗ್ ಸರ್__ಮದಾಮ್.”</br><noinclude></noinclude>
ka9bz1pq59bs863ccwhv1ozzy7udtx9
ಪುಟ:ಮಿಂಚು.pdf/೯೭
104
20456
317630
219880
2026-05-06T11:04:59Z
Ashwini Rai K
8475
/* Validated */
317630
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಮಿಂಚು|right=91}}
{{gap}}“ನಿಮಗೆ ಇಂಗ್ಲಿಷಲ್ಲದೆ ಬೇರೆ ಯಾವ ಭಾಷೆ ಬರುತ್ತಪ್ಪ ?”</br>
{{gap}}“ಫ್ರೆಂಚ್ ಬರುತ್ತೆ, ಮದಾಮ್,”</br>
{{gap}}“ಫ್ರಾನ್ಸಿಗೆ ರಾಯಭಾರಿಯಾಗೋದಕ್ಕೆ ಲಾಯಕ್ಕು ನೀವು.”</br>
{{gap}}“ಕ್ಷಮಿಸಿ, ಮದಾಮ್, ನಾನು ಬಡವ, ನನಗೆ ಈ ಸ್ಥಾನ ಸಾಕು,”</br>
{{gap}}“ಎಲ್ಲಿ ನನ್ನ ಕೊಠಡಿ ?”</br>
{{gap}}ಬೀಗದ ಕೈ ಆತನ ಕೋಟಿನ ಒಳ ಕಿಸೆಯಲ್ಲಿತ್ತು. ಅವನು ಬೀಗ ತಗಲಿಸಿದ್ದ</br>
ಕೊಠಡಿಯತ್ತ ಓಡಿದ, ಒಳಗೆ ಎಲ್ಲ ಸರಿಯಾಗಿದೆ ಎಂದು ಖಚಿತ ಮಾಡಿಕೊಂಡು,</br>
ಹಣಿಗೆಯಿಂದ ತನ್ನ ಕ್ರಾಪನ್ನೊಮ್ಮೆ ಬಾಚಿ, ಅಲ್ಲಿದ್ದ ನಿಲುವುಗನ್ನಡಿಯಲ್ಲಿ ಮುಖ</br>
ನೋಡಿ, ಕರವಸ್ತ್ರದಿಂದ ಬೆವರು ಒರೆಸಿ ಹಜಾರಕ್ಕೆ ಧಾವಿಸಿ, ಕ್ಯಾರಿಯರ್-ಪ್ಲಾಸ್ಕು</br>
ಗಳನ್ನು ತಾನೇ ಎತ್ತಿಕೊಂಡು, “ದಯವಿಟ್ಟು ಆಗಮಿಸಿ ಮದಾಮ್” ಎಂದ.</br>
{{gap}}ಹಾಗೂ ಹೀಗೂ ಉಪಾಹಾರ ಮುಗಿಯಿತು, ಕೈ ತೊಳೆಯಲು ಸಿಂಕ್ನ ಬಳಿ</br>
ಹೋದರೆ ನಲ್ಲಿಯಲ್ಲಿ ನೀರಿರಲಿಲ್ಲ. ಫೆರ್ನಾಂಡೀಸ್ ಅಡುಗೆ ಮನೆಗೆ ಓಡಿ, ಪಿಂಗಾಣಿ</br>
ಬೌಲಿನಲ್ಲಿ ನೀರು ತಂದ, ಕಾಫಿ ಪರವಾಗಿರಲಿಲ್ಲ,</br>
{{gap}}ಪರಶುರಾಮ ತನ್ನ ಉಪಾಹಾರಕ್ಕೆ ಹೋದ. ಅಡುಗೆಯವನು ಫೆರ್ನಾಂಡೀಸ</br>
ನನ್ನು ಬದಿಗೆ ಕರೆದು ಗೋಗರೆದ :</br>
{{gap}}“ನನ್ನ ಮಾನ ಹೋಯ್ತು, ಇನ್ನು ಕೆಲಸವೂ ಹೋದೀತು. ಮುಖ್ಯಮಂತ್ರಿಣಿ</br>
ಯವರ ಎಲ್ಲ ಊಟೋಪಚಾರಗಳೂ ಇನ್ನು ಇಲ್ಲಿಯೇ ಆಗಬೇಕು. ಅವರು</br>
ಮಾತಾಜಿ ಅಂತ, ನೀವು ಸರ್ ಮದಾಮ್ ಅಂತೆಲ್ಲ ಕರೀಬೇಡಿ.”</br>
{{gap}}“ಪರಶುರಾಮ್ ಇನ್ನೇನು ಹೇಳಿದ್ರು ?”</br>
{{gap}}"ಅವರ ರುಚಿ ವಿಷಯ ಎಲ್ಲ ಕೇಳಿ ತಿಳಿದಿದ್ದೇನೆ. ಮಾತಾಜಿಯವರಿಂದ ನಾನು</br>
ಸರ್ಟಿಫಿಕೇಟು ಪಡೀದಿದ್ರೆ ಹಾಳು ಬಾವಿಗೆ ಬಿದ್ದು ಸಾಯೇನೆ, ಖಂಡಿತ. (ಸ್ವರ</br>
ತಗ್ಗಿಸಿ)...ಆ ಮೂವರನ್ನು ಹೊರಗೆ ಹಾಕಿ, ತಡ ಮಾಡ್ಬೇಡಿ.”</br>
{{gap}}ಲೋಕಸಭಾ ಸದಸ್ಯರ ಶಿಫಾರಸಿನ ಮೇಲೆ ಕುಟೀರವಾಸಿಗಳಾಗಿದ್ದವರು ಸದ್ದಿಲ್ಲದೆ</br>
ಹೊರಟುಹೋದರು:</br>
{{gap}}ಅಡುಗೆಯವನ ವಿನಂತಿಯನ್ನು ಫೆರ್ನಾಂಡೀಸ್ ಮುಖ್ಯಮಂತ್ರಿಗೆ ತಿಳಿಸಿದ.</br>
ಫರ್ನಾಂಡೀಸನ ಮಾತಿಗೆ ಒಪ್ಪಿಗೆ ಮುದ್ರೆ ದೊರೆಯದೆ ಇದ್ದರೆ ಸ್ವತಃ ತಾನೇ</br>
ಮಾತಾಜಿಯವರಿಗೆ ಸಾಷ್ಟಾಂಗಪ್ರಣಾಮ ಮಾಡಬೇಕೆಂದು ಶ್ರೀಪಾದ ಮರೆಯಲ್ಲಿ</br>
ನಿಂತಿದ್ದ :</br>
{{gap}}“ಎಲ್ಲಿ ಆತ ? ಕರೀರಿ.”</br>
{{gap}}ಅವನು ಅಂಗವಸ್ತ್ರ ಹೊದೆದುಕೊಂಡು ಬಂದಿದ್ದ, ವೃತ್ತಿ ಗೌರವಕ್ಕೆ ಚ್ಯುತಿ</br>
ಬರಬಾರದೆಂದು.</br>
{{gap}}ಎದುರು ನಿಂತೊಡನೆ ಸೌದಾಮಿನಿ ಕೇಳಿದಳು :</br><noinclude></noinclude>
041nh1ucxmddqtuua9vhch78n3o4dd2
ಪುಟ:ಮಿಂಚು.pdf/೯೮
104
20457
317632
219878
2026-05-06T11:05:37Z
Ashwini Rai K
8475
/* Validated */
317632
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=92|right=ಮಿಂಚು}}
{{gap}}“ನಿಮ್ಮ ಹೆಸರೇನು ?”</br>
{{gap}}(ನಡು ಬಗ್ಗಿಸಿ) “ಮಾತಾಜಿಯವರು ಈ ಬಡವನನ್ನು ಬಹುವಚನದಿಂದ</br>
ಕರೆಯಬಾರದು, ನಾನು ಶ್ರೀಪಾದ.”</br>
{{gap}}“ಆಚಾರ್ಯನೊ ? ರಾಯನೊ ?”</br>
{{gap}}“ಎರಡರ ಬಳಕೆಯೂ ಉಂಟು.”</br>
{{gap}}“ಒಳ್ಳೇದು. ಇವತ್ತು ಮಧ್ಯಾಹ್ನದ ಭೋಜನ ಇಲ್ಲಿಯೇ.”</br>
{{gap}}“ಬೆಳಗ್ಗೆ ತಮಗೆ ತೊಂದರೆಯಾಯ್ತು. ನಮ್ಮನ್ನೆಲ್ಲ ಕ್ಷಮಿಸ್ಬೇಕು.”</br>
{{gap}}“ಹೋಗಿ, ನಿಮ್ಮ ಕೆಲಸ ನೋಡಿ,”</br>
{{gap}}“ಮೇಲೆ ಟ್ಯಾಂಕಿಗೆ ನೀರು ತುಂಬಿಸ್ತಿದ್ದಾರೆ. ತಾವು ಸ್ನಾನಮಾಡಿ ತುಸು</br>
ವಿಶ್ರಾಂತಿ ತೆಗೆದುಕೊಳ್ಳಿ.”</br>
{{gap}}ಹೊರಗೆ ಬಂದ ಶ್ರೀಪಾದ ತನ್ನ ದ್ವೀಪಕ್ಕೆ ಲಂಘಿಸುತ್ತಿದ್ದಂತೆ ಫೆರ್ನಾಂಡೀಸ್</br>
ಅವನ ಬೆನ್ನಿಗೆ ಗುದ್ದಿ ಮೆಚ್ಚುಗೆ ಸೂಚಿಸಿದ.</br>
{{gap}}ಪರಶುರಾಮ ಬಂದೊಡನೆ ಸೌದಾಮಿನಿ ಕೇಳಿದಳು :</br>
{{gap}}“ಈ ನಮ್ಮ ಕುಟೀರಕ್ಕೆ ದಿಲ್ಲಿಯ ಬೆಳಗ್ಗಿನ ಪತ್ರಿಕೆಗಳು ಬರೋದಿಲ್ಲೊ ?”</br>
{{gap}}ಬರುತ್ತಿದ್ದುವು, ಫೆರ್ನಾಂಡೀಸನ ಮನೆಯ ದಾರಿಯಾಗಿ, ಇವತ್ತು ಗಡಿಬಿಡಿ</br>
ಯಲ್ಲಿ ಪತ್ರಿಕೆಗಳನ್ನು ಮನೆಯಲ್ಲಿ ಮರೆತು ಬಂದಿದ್ದ. ಇದ್ದುದನ್ನು ಪರಶುರಾಮ</br>
ನಿಗೆ ಆತ ತಿಳಿಸಿ, “ನಿಮಿಷದಲ್ಲಿ ಬಂದ್ಬಿಟ್ಟೆ,” ಎಂದ. ಹೊರಹೋದ: ಪರಶುರಾಮ</br>
ಅವನನ್ನು ಹಿಂಬಾಲಿಸಿ, “ಟೈಮ್ಸ್ ಅವರಿಗಿಷ್ಟ,” ಎಂದ.</br>
{{gap}}ನ್ಯೂಸ್ ಸ್ಟಾಲ್ನಲ್ಲಿ `ಟೈಮ್' ಇರಲಿಲ್ಲ. ಆದರೆ ಮೂಲೆಯ ಗೂಡಂಗಡಿ</br>
ಯವನು ಆ ಪತ್ರಿಕೆ ಕೊಳ್ಳುವುದು ಫೆರ್ನಾಂಡೀಸ್ಗೆ ಗೊತ್ತಿತ್ತು. ಓಡಿಬಂದವನನ್ನು</br>
ಕುರಿತು, “ಸಿಗರೇಟು ಕೊಡೊ ?" ಎಂದ ಅಂಗಡಿಯವನು ಅಷ್ಟು ಹೇಳಿ</br>
ಅವನೇ ಮುಂದುವರಿಸಿದ : ಇವತ್ತು ನಿಮಗೆ ಸಿಗರೇಟು ಬೇಡ. ನಿಮ್ಮ ಚೀಫ್</br>
ಮಿನಿಸ್ಟರ್ ಬಂದಿದಾರಂತಲ್ಲ ? ಬಹುಶಃ ಅಲ್ಲಿ ನೀವು ಸೇದುವ ಹಾಗಿಲ್ಲ.”</br>
{{gap}}“ಒಮ್ಮೆ ಇವತ್ತಿನ್ನು ನಿನ್ನ 'ಟೈಮ್ಸ್' ಕೊಡು ದೊರೆ.”</br>
{{gap}}“ಎಲ್ಲಿ ನಿಮ್ಮ ಜೀಪ್ ಬಂದಂತಿಲ್ಲ ?”</br>
{{gap}}“ಸ್ವಲ್ಪ ಚೆಕಪ್ಗೆ ಹೋಗಿದೆ.”</br>
{{gap}}“ಪೇಪರ್ಗಳೆಲ್ಲ ಅದರಲ್ಲಿರಬೇಕು. ಜೀಪ್ ಬಂದ್ಯೋಡ್ಡ ನನ್ನದನ್ನು ವಾಪಸು</br>
ಮಾಡೀಪ್ಪ ಮಿಸ್ಟರ್ ಫೆರ್ನಾಂಡೀಸ್.”</br>
{{gap}}ಕುಟೀರದ ಅಧಿಕಾರಿ ಎರಡು ಮಿನಿಟುಗಳ ಮಟ್ಟಿಗೆ ಮಿಲ್ಖಾ ಸಿಂಗನಾದ.</br>
ಪರಶು ಮೂಲಕ ಮುಖ್ಯಮಂತ್ರಿಗೆ ಪತ್ರಿಕೆ ಮುಟ್ಟಿಸಿದ.</br>
{{gap}}ಹತ್ತು ಘಂಟೆಗೆ ಜೀಪ್ ಬಂತು, ಅದರಲ್ಲಿದ್ದ 'ಟೈಮ್'ನ ಪ್ರತಿ ಗೂಡಂಗಡಿ</br><noinclude></noinclude>
aztn6tb99j7zbbdjyfojbuybwk02g0n
ಪುಟ:ಮಿಂಚು.pdf/೯೯
104
20458
317633
219875
2026-05-06T11:06:21Z
Ashwini Rai K
8475
/* Validated */
317633
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಮಿಂಚು|right=93}}
ಸೇರಿತು. ಉಳಿದ ಪತ್ರಿಕೆಗಳನ್ನು ಪರಶುರಾಮ, ಸೌದಾಮಿನಿ ಸ್ನಾನದ ಮನೆಯಲ್ಲಿ</br>
ದ್ದಾಗ ಕೊಠಡಿಯಲ್ಲಿರಿಸಿದ.</br>
{{gap}}ಆ ಪತ್ರಿಕೆಗಳ ಪುಟಗಳನ್ನೂ ಮುಖ್ಯಮಂತ್ರಿ ತಿರುವಿದಳು, ಒಂದು ಪತ್ರಿಕೆ</br>
ಯಲ್ಲಿ ನಗರಕ್ಕೆ ಬಂದ ಪ್ರತಿಷ್ಠಿತರ ಬಗೆಗೆ ಒಂದು ಅಂಕಣವಿತ್ತು, ಭಾವಚಿತ್ರ</br>
ಸಹಿತ, ಸೌದಾಮಿನಿಗೆ ಅನಿಸಿತು : ಈ ಫರ್ನಾಂಡೀಸ್ಗಿಂತ ಹೆಚ್ಚು ಬುದ್ದಿವಂತರು</br>
ಇಲ್ಲಿ ಉಸ್ತುವಾರಿಗೆ ಇದ್ದಿದ್ದರೆ, ಕಿಷ್ಕಂಧೆಯ ಮುಖ್ಯಮಂತ್ರಿಯನ್ನು ಆ ಅಂಕಣ</br>
ದಲ್ಲಿ ಮರೆಸಬಹುದಾಗಿತ್ತು.</br>
{{gap}}ಹೇಗೂ ನಾಳ ಸಂಪಾದಕರೊಂದಿಗೆ ಅಶೋಕ ಭೋಜನ ಇದೆಯಲ್ಲ ? ಆದರೆ</br>
ಅದು ಸುದ್ದಿಯಾಗುವುದಿಲ್ಲ. ಒಂದು ಬಗೆಯ ಉಪಯುಕ್ತ ಸಂವಾದ, ಅಷ್ಟೆ,</br>
{{gap}}ಮಧ್ಯಾಹ್ನ ದಾಟಿದ ಮೇಲೆ ಒಬ್ಬಳು ತರುಣಿ ಬಂದಳು. ಅಂಗಸೌಷ್ಠವದ</br>
ನಿಲುವಿನಿಂದ ಸ್ಪುರದ್ರೂಪಿಣಿ ಎನ್ನಬಹುದು.</br>
{{gap}}ಅವಳು ಮುಖ್ಯಮಂತ್ರಿಯ ಮುಂದೆ ನಿಂತಳು, ಹೆಚ್ಚಿನ ಅಳುಕಿಲ್ಲದೆ.</br>
{{gap}}ವಂದನೆಗೆ ಪ್ರತಿಯಾಗಿ ಸೌದಾಮಿನಿ ಅಂದಳು :</br>
{{gap}}“ಯಾರು ?”</br>
{{gap}}ಫರ್ನಾಂಡೀಸ್ ವಿವರವಿತ್ತ ;</br>
{{gap}}“ಸಿತಾರಾ, ನಮ್ಮ ಪಾರ್ಟ್ಟೈಮ್ ಟೈಪಿಸ್ಟ್."</br>
{{gap}}“ಎಲ್ಲೋ ನೋಡಿದಂತಿದೆ.”</br>
{{gap}}ಇರಲಾರದು ಮಾತಾಜಿ. ನಾನು ದಿಲ್ಲಿಗೆ ಹೊಸಬಳು, ಮುಂಬಯಿ ನನ್ನ</br>
ಊರು.”</br>
{{gap}}ಸೌದಾಮಿನಿ ಕಣ್ಣು ಮುಚ್ಚಿ ತೆರೆದಳು. ಮುಂಬಯಿಯ ಜನಸಾಗರದಲ್ಲಿ ಈ</br>
ಈ ಹನಿಯನ್ನು ಎಲ್ಲಿ ಕಂಡೆನೊ ?</br>
{{gap}}“ಟೈಪ್ರೈಟರ್ ಕಾಣಿಸಲಿಲ್ಲ....?”</br>
{{gap}}“ದಾಸ್ತಾನು ಕೊಠಡಿಯಲ್ಲಿದೆ.”</br>
{{gap}}“ಹೊರಗೆ ತರಿಸು, ಸಿತಾರಾಗೆ ಶೀಘ್ರಲಿಪಿಯೂ ಬರುತ್ತಲ್ಲವೆ ?”</br>
{{gap}}ಫೆರ್ನಾಂಡೀಸನಂದ :</br>
{{gap}}“ಟೈಪಿಂಗ್ ಶಾರ್ಟ್ಹ್ಯಾಂಡ್ ನನಗೂ ಬತ್ತದೆ. ನಾನು ಖಾಸಗಿವಲಯದಿಂದ</br>
ಬಂದ ಅಧಿಕಾರಿ.”</br>
{{gap}}“ಸಿತಾರಾ, ಕಿಷ್ಕಿಂಧೆ ಚೀಫ್ ಸೆಕ್ರೆಟರಿಗೆ ಲೈಟಿಂಗ್ ಕಾಲ್ ಬುಕ್ ಮಾಡು.</br>
ಸಿ. ಎಂ. ಮಾತನಾಡ್ತಾರೆ ಅನ್ನು,”</br>
{{gap}}ಕಲ್ಯಾಣ ನಗರದಿಂದ “ಹಲ್ಲೋ” ಕೇಳಿಸಿದೊಡನೆ ಸೌದಾಮಿನಿ ರಿಸೀವರ್ನ</br>
ಬಳಿ ಬಂದಳು,</br>
{{gap}}“ನಮಸ್ಕಾರ, ನಾಳೆ ಶಿವಭಾವು ಚೌಗುಲೆ ಬರ್ತಾರೆ. ಅವರಿಗೆ ಚಾರ್ಚ್</br><noinclude></noinclude>
s3zlx8t0m44munjivhoq2cp0udhd0m5
ಪುಟ:ಮಿಂಚು.pdf/೧೦೦
104
20459
317634
219872
2026-05-06T11:06:35Z
Ashwini Rai K
8475
/* Validated */
317634
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=94|right=ಮಿಂಚು}}
ಕೊಡಿ. ನಿಮ್ಮ ಸೇವೆ ದಿಲ್ಲಿಗೆ ಬೇಕಂತೆ. ಎರಡೂ ಆಜ್ಞಾಪತ್ರಗಳನ್ನು ಚೌಗುಲೆ</br> ತರ್ತಾರೆ. ಅವರು ನಿಮಗೆ ಗೊತ್ತಾ ? ಒಳ್ಳೆದಾಯ್ತು."</br>
{{gap}}ಆ ಕಡೆಯಿಂದ ಕ್ಷೀಣವಾಗಿ ಕೇಳಿಸಿತು :</br>
{{gap}}“ಥಾಂಕ್ಸ್, ಬಯ್ ಬಯ್.” ('ಕಾಲ್ ಓವರ್.')</br>
{{gap}}ಕೊಠಡಿಯಲ್ಲಿ ಇದ್ದವರನ್ನು ಉದ್ದೇಶಿಸಿ ಮುಖ್ಯಮಂತ್ರಿ ಅಂದಳು :</br>
{{gap}}“ಫೋನ್ ಕರೆಗಳೆಂದರೆ ಹೀಗಿರಬೇಕು. ಚಟ್ ಚಟ್, ಸುಮ್ಮನೆ ಉದ್ದ</br> ಎಳೆಯೋದರಲ್ಲಿ ಅರ್ಥವಿಲ್ಲ. ಫೋನನ್ನು ಹರಟೆಗೆ ಬಳಸಬಾರದು."</br>
{{gap}}ಮುಖ್ಯಮಂತ್ರಿ, ಮಾಡಿದ ಸಂಜ್ಞೆ ಯನ್ನು ಗಮನಿಸಿ ಸಿತಾರಾ ನೋಟ್ಬುಕ್ಕನ್ನು</br> ಕೈಗೆತ್ತಿಕೊಂಡಳು,</br>
{{gap}}“..ರಿಗೆ... ಚಾರ್ಜ್ ಕೊಡುವ ಬಗ್ಗೆ .”</br>
{{gap}}ಈ ಪತ್ರ ತರುವ ಶಿವಭಾವು ಚೌಗುಲೆ ಐ.ಎ. ಎಸ್, ಅವರಿಗೆ ಈ ಕ್ಷಣವೆ</br> ಚಾರ್ಜ್ ಕೊಡಬೇಕೆಂದು ಈ ಮೂಲಕ ನಿರ್ದೇಶಿಸಲಾಗಿದೆ...."</br>
{{gap}}ಫೆರ್ನಾಂಡೀಸ್ ಟೈಪ್ ರೈಟರ್ ಹುಡುಕಿ ತಂದ, ಪರಶುರಾಮ್ ತನ್ನ ಬ್ಯಾಗಿ</br> ನಿಂದ ಮುಖ್ಯಮಂತ್ರಿಯ ಲೆಟರ್ಹೆಡ್ ಪಾಡ್ ಹೊರತೆಗೆದ.</br>
{{gap}}ಶ್ರೀಪಾದ ಬಂದು ಪರಶುರಾಮನ ಮೂಲಕ ವರದಿ ಸಲ್ಲಿಸಿದ: “ಭೋಜನ</br> ಸಿದ್ಧವಾಗಿದೆ”</br>
{{gap}}ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿಗೆ ಸೂಚನೆ ಇತ್ತಳು :</br>
{{gap}}“ಎರಡು ಘಂಟೆಗೆ ನಾವು ರಾಷ್ಟ್ರಪಕ್ಷದ ಕಾರಾಲಯದಲ್ಲಿರಬೇಕು.ಫೆರ್ನಾಂ</br>ಡೀಸ್, ನೀವು ಇಲ್ಲೇ ಇರಿ. ಸಿತಾರಾ ಡ್ಯೂಟಿ ವೇಳೆ ಆದ್ಮೆಲೆ ಇವತ್ತು ಹೋಗಲಿ.</br> (ಹೌದು. ನಾಳೆ-ನಾಳೆಗೆ ಬೇರೆ ವೇಳಾಪಟ್ಟಿ...)”</br>
{{gap}}.....ಭೋಜನ ಕೊಠಡಿಯಲ್ಲಿ ಮುಖ್ಯಮಂತ್ರಿ ಉಣ್ಣಲು ಕುಳಿತಳು. ನಿಮಿಷ</br> ಗಳು ಕಳೆದಂತೆ, ತುತ್ತುಗಳು ಗಂಟಲಿನಿಂದ ಕೆಳಗಿಳಿದಂತೆ ಆಕೆಯ ಮುಖದಲ್ಲಿ ಕಂಡು</br> ಬಂದ ಸಮಾಧಾನದ ಹರ್ಷದ ಅಲೆಗಳನ್ನು ಕಂಡು. ಶ್ರೀ ಪಾದನ ಕಣ್ಣುಗಳು ಹನಿ</br> ಗೂಡಿದವು.</br>
{{gap}}ಮುಖ್ಯಮಂತ್ರಿ ತನ್ನ ಕೋಣೆಗೆ ಮರಳಿದೊಡನೆ ಸಿತಾರಾ ಕೇಳಿದಳು</br>
{{gap}}“ನ್ಯೂಸ್ ಟೈಮ್. ರೇಡಿಯೊ ಹಾಕಲಾ ಮಾತಾಜಿ !"</br>
{{gap}}" ಹಾಕು."</br>
{{gap}}ಇವರದೇ ಸುದ್ದಿ. ಕಿಷ್ಕಿಂಧೆಯ ಮುಖ್ಯಮಂತ್ರಿ ಬಂದಿದಾರೆ ಎಂದು ಒಂದು</br> ವಾಕ್ಯ ಹೇಳಿದರೆ ಇವರಿಗೇನು ನಷ್ಟ ? ನಾಡದು ಪೂರ್ವಾಹ್ನ ಪ್ರಧಾನಿಯನ್ನು</br> ಕಾಣ್ತೇನೆ, ಅದು ಸುದ್ದಿಯಾಗ್ತದೆ. ಅಪರಾಹ್ನ ವಿಮಾನದಲ್ಲಿ ಕಲಾಣನಗರದ</br> ದಾರಿಯಲ್ಲಿರುವಾಗ ರೇಡಿಯೋ ವಾರ್ತಾ ಪ್ರಸಾರದಲ್ಲಿ ತನ್ನ ಹೆಸರು ಬರುತ್ತದೆ....</br>
{{gap}}ಈ ಮಧ್ಯೆ ಪರಶುರಾಮ ಅವಸರದ ಊಟ ಮಾಡಿದ.</br><noinclude></noinclude>
l4ej8a0aay4qnstx9qd2erauf2q7swp
ಪುಟ:ಮಿಂಚು.pdf/೧೦೧
104
20460
317635
219867
2026-05-06T11:06:49Z
Ashwini Rai K
8475
/* Validated */
317635
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಮಿಂಚು|right=95}}
{{gap}}“ನನ್ನ ಸ್ಥಾನ ಹಾಗೆಯೇ ಉಳಿಯಿತು. ರಾತ್ರೆ ಮಾಡ್ತೀನಿ, ನೀರಿರುತ್ತಾ?”</br> ಎಂದ ಪರಶುರಾಮ.</br>
{{gap}}"ಓಹೋ."</br>
{{gap}}...ಕಿಷ್ಕಿಂಧೆಯ ಮುಖ್ಯಮಂತ್ರಿ ಬಿಳಿಯ ಬೇರೆ ಸೀರೆಯುಟ್ಟು ಅಣಿಯಾದಳು.</br>
{{gap}}“ಟ್ಯಾಕ್ಸಿ ಬಂತಾ ?”</br>
{{gap}}ಫೆರ್ನಾಂಡೀಸ್ ಮತ್ತೊಮ್ಮೆ ಮಿಲ್ಖಾ ಸಿಂಗ್ ಆದ. ಅವನ ಪುಣ್ಯ, ಒಳ್ಳೆಯ</br> ಟ್ಯಾಕ್ಸಿ ಸಿಕ್ಕಿತು. ಡ್ರೈವರಿಗೆ ವಿಳಾಸ ಗೊತ್ತಿತ್ತು, ಪರಶುರಾಮ ಮುಂದಿನ ಸೀಟಿನಲ್ಲಿ</br> ಕುಳಿತ,</br>
{{gap}}“ಶ್ರೀಪಾದ ಆಚಾರ್ಯ, ರಾತ್ರೆ ವಿಶೇಷವೇನೂ ಬೇಡಿ.”</br>
{{gap}}“ಸೆಕ್ರೆಟರಿ ಹೇಳಿದ್ದಾರೆ.”</br>
{{***|3|6em}}
{{gap}}ರಾಷ್ಟಪಕ್ಷದ ಕೇಂದ್ರ ಕಾರ್ಯಾಲಯಕ್ಕೆ ಸೌದಾಮಿನಿ ಅಪರಿಚಿತೆಯಲ್ಲ.</br> ಜಗದಲಪುರದಿಂದ ಬಂದು ಕೆಲ ತಿಂಗಳ ಕಾಲ ಆ ಕಟ್ಟಡದಲ್ಲೇ ದುಡಿಯುತ್ತಿದ್ದ</br> ಧುರೀಣಿ. ಆಗ ಅಲ್ಲಿನ ಎಲ್ಲರಿಗೂ ಆಕೆ ಸೌದಾಮಿನಿ ಬಹೆನ್ ಮುಂದೆ ಆ ಬಹೆನ್ ಜಿ</br> ಕಿಷ್ಕಿಂಧೆಯಲ್ಲಿ ಪಕ್ಷದ ನಾಯಿಕೆಯಾದುದು, ಚುನಾವಣೆಯ ಬಳಿಕ ಮುಖ್ಯಮಂತ್ರಿ</br> ಯಾದುದು ಸಹಜವಾಗಿಯೇ ಆ ಕಟ್ಟಡದಲ್ಲಿಯೂ ಸುದ್ದಿಯಾಗಿತ್ತು, ಆದರೆ ದ್ವಾರ</br> ಪಾಲಕ “ನಮಸ್ತೆ ಸೌದಾಮಿನಿ ಬಹೆನ್ಜಿ" ಎಂದ. ವಿಶಿಷ್ಟ ಗೌರವ ತೋರಿಸು</br>ತ್ತಿದ್ದೇನೆ ಎಂಬ ದೃಢ ನಂಬುಗೆಯಿಂದ ಪ್ರತಿವಂದನೆ ಎಂದು ಬಲಗೈಯನ್ನು ತುಸು</br> ಎತ್ತಿ, ನಸುನಕ್ಕು, ಸೌದಾಮಿನಿ ಮಹಡಿಯ ಮೆಟ್ಟಲುಗಳನ್ನೇರಿದಳು.</br>
{{gap}}ಪರಶುರಾಮ ಒ೦ದು ಹೆಜ್ಜೆ ಹಿಂದೆ ಉಳಿದು, “ಅವರು ಚೀಫ್ ಮಿನಿಸ್ಟರು.</br> ಮಾತಾಜಿ ಅಂತ ಕರೀಬೇಕು" ಎಂದು ದ್ವಾರರಕ್ಷಕನಿಗೆ ಕಿವಿಮಾತು ಹೇಳಿದ.</br>
{{gap}}“ತಪ್ಪಾಯ್ತು ಭಾಯಸಾಬ್, ತಾವು ಅವರ ಆಪ್ತ ಕಾರ್ಯದರ್ಶಿ ?"</br>
{{gap}}"ಹೌದು.”</br>
{{gap}}“ನೀವೂ ಮೇಲೆ ಹೋಗಿ..”</br>
{{gap}}ನೂರಾರು ಧುರೀಣರ ಏಳು ಬೀಳುಗಳನ್ನು ಕಂಡಿದ್ದ ಹಳಬ ಬಾಗಿಲು ಕಾವಲಿನ</br>
ಶೇರ್ಸಿಂಗ್, ಮೇಲೆ ಹೋದವರ ಕಡೆ ನೋಡಿ ಆತನ ಬಳಿ ಮೀಸೆಯ ಅಂಚು</br> ಕುಣಿಯಿತು.</br>
{{gap}}ಪ್ರಧಾನ ಕಾರ್ಯದರ್ಶಿಯ ಕೊಠಡಿ ಭರ್ತಿಯಾಗಿತ್ತು, ಹಲಿಗೆಯ ಸೀಳುತೆರೆ</br> ದ್ವಾರದ ವಕ್ಷಸ್ಥಲವನ್ನು ಮುಚ್ಚಿತು, ಹೊರಗೆ ಪೀಠದ ಮೇಲೆ ಕುಳಿತಿದ್ದ ಯುವಕ</br><noinclude></noinclude>
phj68spd13gcn6ffb4upz0dztof2avf
ಪುಟ:ನನ್ನ ಸಂಸಾರ.djvu/೧೧
104
57294
317358
309495
2026-05-05T15:24:32Z
Ashwini Rai K
8475
/* Validated */
317358
proofread-page
text/x-wiki
<noinclude><pagequality level="4" user="Ashwini Rai K" /></noinclude>{{center|ನನ್ನ ಸಂಸಾರ}}{{Right|೩}}
--------------------------------------------------------------
ತ್ತಲೇ ಇದ್ದೆನು. ಹೀಗೆಯೇ ನನಗೆ ಎಂಟುವರ್ಷ ಕಳೆದು ಹೋಯಿತು. ಇಷ್ಟು ಹೊತ್ತಿಗೆ ನನಗೆ ಸ್ವಬುದ್ಥಿಯು. ಸ್ವಲ್ಪಸ್ವಲ್ಪವಾಗಿ ತಿಳಿಯುತ್ತ ಬಂತು. ನಮ್ಮ ತಾತನು ನನ್ನನ್ನು ವಿದ್ಯಾಭ್ಯಾಸಕ್ಕಾಗಿ ಪಾಠಶಾಲೆಗೆ ಒಂದೆರಡು ವರ್ಷಕಾಲಕಳುಹಿಸುತ್ತಿದ್ದರು. ಹತ್ತು ವರ್ಷ ತುಂಬಿದೊಡನೆಯೇ ನನ್ನನ್ನು ಆ ಪಾಠಶಾಲೆಯಿಂದಲೂ ತಪ್ಪಿಸಿಬಿಟ್ಟರು. ಇಷ್ಟು ಹೊತ್ತಿಗೆಸರಿಯಾಗಿ ನಮ್ಮ ಗೃಹಕೃತ್ಯದಲ್ಲಿ ಅನೇಕ ಸಂಕಟಗಳು ಪ್ರಾಪ್ತವಾದುವು. ಮೊದಲು ನಮ್ಮ ಅಜ್ಜಿ ಹೋಗಿಬಿಟ್ಟಳು. ಅದಾದ ಎರಡು ತಿಂಗಳ ಮೇಲೆ ನಮ್ಮ ಸೋದರತ್ತೆಯೊಬ್ಬಳು ಗತಿಸಿಹೋದರು. ಇದು ಆದ ಆರುತಿಂಗಳಿಗೆ ನನ್ನ ಚಿಕ್ಕಪ್ಪನೂ ಅದು ಕಳೆದ ಎಂಟು ತಿಂಗಳಿಗೆ ನನ್ನ ದೊಡ್ಡಪ್ಪನೂ ಪರಲೋಕಕ್ಕೆ ಪ್ರಯಾಣ ಬೆಳಸಿಬಿಟ್ಟರು. ಈ ಸಮಯದಲ್ಲಿ ನಮ್ಮ ತಾತನಿಗೆ ಎಷ್ಟು ಮಟ್ಟಿನ ಮನಶ್ಯಾ೦ತಿಯಿರಬಹುದೋ ವಾಚಕಿಯರೇ ಭಾವಿಸಿ ನೋಡಬೇಕು. ಸತ್ತವರಿಗೆ ಕರ್ಮಾಂತರಗಳನ್ನು ಮಾಡಿ ನಮ್ಮ ತಾತನು ಚೇತರಿಸಿಕೊಳ್ಳುವ ಹೊತ್ತಿಗೆ ಎರಡುವರ್ಷಕಾಲ ಕಳೆದುಹೋಯಿತು. ಮನಸ್ಸಂತಾಪದಿಂದಲೂ, ದಾರಿದ್ರ್ಯದಿ೦ದಲೂ, ಅವಶ್ಯಕವಾಗಿ ಆಗಬೇಕಾಗಿದ್ದ ಕೆಲಸಗಳಿಗಾಗಿ ವಿಶೇಷ ಸಾಲಮಾಡಿದುದರಿಂದಲೂ ನಮ್ಮ ತಾತನು ಕೊರಗಿಕೊರಗಿ ಅರ್ಧವಾಗಿ ಹೋದನು.
ಈಗ ನಮ್ಮ ಮನೆಯಲ್ಲುಳಿದವರು, ನಾನು, ನಮ್ಮ ತಂದೆ, ನಮ್ಮ ತಾಯಿ, ನಮ್ಮ ತಾತ, ಈ ನಾಲ್ಕು ಮಂದಿ ಮಾತ್ರ. ಈ ಮಧ್ಯದಲ್ಲಿ ನಮ್ಮ ತಾಯಿಯು ನನ್ನ ಹಿಂದೆ ಎರಡು ಮೂರು ಮಕ್ಕಳನ್ನು ಪ್ರಸವಿಸಿ, ಅವು ಒಂದೊಂದು ವರ್ಷಜೀವಿಸಿದ್ದು ಮೃತವಾಗಿ ಹೋಗಿದ್ದುವು. ಈ ಕಾರಣಗಳಿಂದ ನಮ್ಮ ತಂದೆಗೂ ತಾತನಿಗೂ ವಿಶೇಷ ದುಃಖಪ್ರಾಪ್ತಿಯಾದುದಲ್ಲದೆ ಕ್ರಮವಾಗಿ ವೈರಾಗ್ಯವು ತಲೆದೋರಲಾರಂಭಿಸಿತು. ಆ ಸಮಯದಲ್ಲಿ ನಮ್ಮ ತಾತನು ಕೋರ್ಟಿನಲ್ಲಿ ಹನ್ನೆರಡು ರೂಪಾಯಿ ತಲಬುಳ್ಳ ಒಂದು ನೌಕರಿಯಲ್ಲಿದ್ದನು, ನಮ್ಮ ತಂದೆಗೂ ಹದಿನೈದು ರೂಪಾಯಿ ತಲಬುಳ್ಳ ಒಂದು ಹುದ್ದೆ ಇದ್ದಿತು. ನಮ್ಮ ತಂದೆಗೆ ಬರುತ್ತಿದ್ದುದು ಹದಿನೈದೇ ರೂಪಾಯಿಗಳಾದರೂ ಅವರ ತಿಂಗಳುಗಟ್ಲೆ ವೆಚ್ಚವು ಮೂವತ್ತು ರೂಪಾಯಿಗಳಿಗೆ ಮೀರಿ ಹೋಗುತ್ತಿತ್ತು, ಇವುಗಳಲ್ಲಿ ಮುಕ್ಕಾಲು ಪಾಲು ಹಣವು ಅವರ ಉಡುಪಿಗೂ ತಿಂಡಿಗೂ ಖರ್ಚಾಗುತ್ತಿತ್ತು. ಉಳಿದ ಕಾಲುಪಾಲು ಹಣವನ್ನು ಅವರು ಮನೆಗೆ ಗೃಹಕೃತ್ಯಕ್ಕೆಂದು ನಾಲ್ಕು ತಿಂಗಳಿಗೊಮ್ಮೆ ಯಾವಾಗಲೋ ಒಂದು ಬಾರಿ ತಂದು ಕೊಡುತ್ತಿದ್ದರು.
ಈ ಕಾರಣದಿಂದ ಕುಟುಂಬ ರಕ್ಷಣಭಾರವು ನಮ್ಮ ತಾತನ ತಲೆಯ ಮೇಲೆಯೇ ವಿಶೇಷವಾಗಿ ಬೀಳುತ್ತಿತ್ತು, ನಮ್ಮ ತಂದೆಯು ಇಷ್ಟು ದುಂದುವೆಚ್ಚವನ್ನು ಮಾಡುತ್ತಿ<noinclude></noinclude>
4uc5bha8lzldzgo4y2xcpk6i4pcfhuk
ಪುಟ:ನನ್ನ ಸಂಸಾರ.djvu/೧೨
104
57295
317360
309496
2026-05-05T15:24:55Z
Ashwini Rai K
8475
/* Validated */
317360
proofread-page
text/x-wiki
<noinclude><pagequality level="4" user="Ashwini Rai K" /></noinclude>{{Left|೪}}{{center|ಕಾದಂಬರೀ ಸಂಗ್ರಹ}}
---------------------------------------------------------
ದ್ದರೂ ನಮ್ಮ ತಾತನು ಒಂದುದಿನವಾದರೂ ಅವರನ್ನು ಗದರಿಸಿಕೊಳ್ಳುತಲಿರಲಿಲ್ಲ. ಏಕಂದರೆ ಅವರು ಸಂಸಾರದಲ್ಲಿ ಬಲು ನೊಂದುಹೋಗಿದ್ದರಲ್ಲದೆ ಈ ಒಬ್ಬ ಮಗನಿಗಾಗಿ ಪ್ರಾಣವನ್ನಿಟ್ಟು ಕೊಂಡಿದ್ದರು. ಆದುದರಿಂದ, ಅವನು ಹೇಗೆ ಬೇಕಾದರೂ ಇದ್ದು ಕೊಳ್ಳಲಿ ! ಜೀವಗೊರಸೆ ಇದ್ದರೆ ಸಾಕೆಂದು ಹೇಳಿಬಿಡುತ್ತಿದ್ದರು. ನಮ್ಮ ತಾತನಿಗೆ ಪಿತ್ರಾರ್ಜಿತವಾದ ನಾಲ್ಕು ಎಕರೆ ತರೀಜಮಿನಿನಲ್ಲಿ ನಾಲ್ವತ್ತು ಖಂಡುಗ ಭತ್ತವು ಬರುತ್ತಿದ್ದುದರಿ೦ದ ನಮ್ಮ ಸಂಸಾರ ನಿರ್ವಹಣಕ್ಕಾಗಿ ಅಷ್ಟೇನೂ ಶ್ರಮಪಡಬೇಕಾದ ಅಗತ್ಯವಿರಲಿಲ್ಲ. ನಮ್ಮ ತಾತನಿಗೆ ಸಾಲಗಾರರ ಬಾಧೆ ಹೆಚ್ಚಾದುದರಿಂದ ತಮ್ಮ ಪೂರ್ವಪಿತ್ಶ ಗಳಿ೦ದಾಜಿ೯ಸಲ್ಪಟ್ಟ ಭೂಧನದಲ್ಲಿ ಎರಡು ಎಕರೆಗಳನ್ನು ಮಾರಿ ಸಾಲವನ್ನು ತೀರಿಸಿ ಬಿಟ್ಟರು. ಸಾಲತೀರದ ಮೇಲೆ ನಮ್ಮ ತಾತನಿಗೆ ಮನಸ್ಸಿಗೆ ಒಂದು ಬಗೆಯಾದ ಶಾಂತಿಯುಂಟಾಯಿತು. ಇದು ನಡೆವ ಕಾಲದಲ್ಲಿ ನಮ್ಮ ತಾತನಿಗೆ ಐವತ್ತು ವರ್ಷವಯಸ್ಸು, ನಮ್ಮ ತಾತನಿಗೆ ದಿನೇದಿನೆ ವೈರಾಗ್ಯವು ಹೆಚ್ಚುತ್ತಬರಲು ತಮ್ಮ ಉದ್ಯೋಗಕಾಲದಿನದ ಕಡಮೆ ಸಮಯಗಳನ್ನೆಲ್ಲಾ ಸಾಧು ಸತ್ಪುರುಷ ಸಂಭಾಷನಾದಿಗಳಿ೦ದಲೂ ಈಶ್ವರ ನಾಮಸ್ಮರಣದಿಂದಲೂ ನೂಕುತ್ತಿದ್ದರು. ಕೇವಲರಸಿಕರಾದ ನಮ್ಮ ತಂದೆಯವರಿಗೆ ನಮ್ಮ ತಾತನ ಈ ನಡತೆಯು ಸರಿದೊರಲಿಲ್ಲ. ನಿಕರಣವಾಗಿ ನಮ್ಮ ತಾತನನ್ನು ಏನಾದರೊಂದು ನೆವದಿಂದ ಜಗಳಕ್ಕೆ ಕರೆಯುತ್ತಲೇ ಇದ್ದರು. ನಮ ತಾತನು ಒಂದನ್ನೂ ಮನಸ್ಸಿಗೆ ಹಚ್ಛಿ ಕೊಳ್ಳದೆ ತಮಗೆ ಬಂದ ಸಂಬಳವನ್ನು ಮಗನವಶಕ್ಕೆ ಕೊಟ್ಟೂಬಿಟ್ಟು ತಾವು ಅಡಿಗೆಯಾಗುವ ಹೊತ್ತಿಗೆ ಸ್ಮಾನಾಸ್ಪಿ ಕ, ದೇವತಾ ರ್ಚನ ವೈಶ ದೇವಗಳನ್ನು ಭಕ್ತಿಯಿಂದ ಆಚರಿಸಿ ಎಲ್ಲರೊಡನೆ ತಾವು ಭೋಜನಮಾಡಿ ಪುನಃ ತಮ್ಮ ವ್ಯಾ ಸಂಗದಲ್ಲಿ ನಿರತರಾಗುತ್ತಿದ್ದರು. ಈ ಮಧ್ಯ ದಲ್ಲಿ ನಮ್ಮ ತಾಯಿಯು ಗರ್ಭಿಣಿಯಾಗಿ, ಏಕಾದಶಮಾಸ ಪರಿಪೂರ್ಣವಾದ ಬಳಿಕ ಒಂದು ಗಂಡು ಕೂಸನ್ನು ಪ್ರಸುವಿಸಿದ್ದರು. ಆ ಮಗುವಿಗೆ ಈಗ ಒಂದು ವರ್ಷ ತುಂಬುತ್ತಿದ್ದಾಗ್ಯೂ ನಮ್ಮ ತಾಯಿಗೆ ಬಾಣಂತಿತನ ಮಾತ್ರ ಸಂಪೂರ್ಣವಾಗಿರಲಿಲ್ಲ, ಮನೆಯಲ್ಲಿ ಮಾಡುವವ ರಾರೂದಿಕ್ಕಿಲ್ಲದ್ದರಿಂದ ಸಮಸ್ತ ಗೃಹಕೃತ್ಯವನ್ನೂ ನಾನೇ ನಡಿಸಿಕೊಂಡು ಹೋಗಬೇಕಾಗಿ ಬಂದಿತು. ಮನೆಯಲ್ಲಿ ಅನ್ನಕ್ಕೆ ಇಷ್ಟು ಕಷ್ಟವಾದುದನ್ನೂ ಗೃಹಕೃತ್ಯದ ತೊಂದ ರೆಯನ್ನೂ ನೋಡಿ ನಮ್ಮ ತಾತನು ಬೇರೆ ಒಂದು ಕಡೆಯಲ್ಲಿ ಊಟಮಾಡುತ್ತಿದ್ದರು. ನಮ್ಮ ತಂದೆಯಂತೂ ಮನೆಗೇ ಬರುತ್ತಿರಲಿಲ್ಲ, ನಮ್ಮ ತಾತನು ಆಗಾಗ್ಗೆ ಗೃಹಕೃತ್ಯಕ್ಕೆ ಬೇಕಾಗುವ ಸಾಮಾನುಗಳನ್ನು ತಂದು ಹಾಕುತ್ತ ಮನೆ ಯೋಗಕ್ಷೇಮವನ್ನು ವಿಚಾರಿಸಿ ಕೊಂಡು ಹೋಗುತ್ತಾ ಇದ್ದರು. ನಾನಾದರೋ ಗೊಣಗುಟ್ಟಿ ಕೊಂಡು, ಮೂಗಿಗೆ ಕವಡೆ<noinclude></noinclude>
mhvd87iyvfxzm2kbyaou37r466dnncx
ಪುಟ:ನನ್ನ ಸಂಸಾರ.djvu/೧೩
104
57296
317361
309497
2026-05-05T15:25:30Z
Ashwini Rai K
8475
/* Validated */
317361
proofread-page
text/x-wiki
<noinclude><pagequality level="4" user="Ashwini Rai K" /></noinclude>{{center|ನನ್ನ ಸಂಸಾರ}}{{Right|5}}
---------------------------------------------------------
ಕಟ್ಟಿಕೊಂಡು ದುಡಿವ ಎತ್ತಿನಂತೆ ದುಡಿಯುತ್ತಿದ್ದೆನು, ನಮ್ಮ ತಾಯಿಗೆ ದೇಹಸ್ಥಿತಿಯೇ ಸರಿಯಾಗಿರಲಿಲ್ಲ. ಈ ಕಾರಣದಿಂದ ನನ್ನ ತಾಯಿಯನ್ನು ನನ್ನ ಮಾತಾಮಹನು ತಮ್ಮ ಊರಾದ "ಸರ್ವಂಸಹಾಗ್ರಾಮ ” ಕ್ಕೆಕರದುಕೊಂಡು ಹೋದನು. ಅಲ್ಲಿಗೆ ಹೋದ 2-3 ತಿಂಗಳಲ್ಲೇ ನಮ್ಮ ತಾಯಿಗೆ ಸಂಪೂರ್ಣವಾಗಿ ಆರೋಗ್ಯವುಂಟಾಯಿತು. ಇಷ್ಟು ಹೊತ್ತಿಗೆ ಸರಿಯಾಗಿ ನಾನು ಖಾಯಿಲೆ ಬಿದ್ದು ಕೊಂಡೆನು. ನನಗೆ ವಾಸಿಯಾಗವುದೂ ಆರುತಿಂಗಳು ಹಿಡಿಯಿತು. ಈ ವಿಧವಾದ ನಿತ್ಯ ರೋಗದಿಂದ ನಾನು ದಿನೇದಿನೇ ಕಂಗೆಟ್ಟು ಕೃಶಳಾಗುತ್ತೆ ಬಂದೆನು.
ವಾಚಕಿಯರೆ ! ಇನ್ನು ನಾನು ಈ ರಗತಿಗಳನ್ನೇ ಮುಂದೆಯೂ ಬರೆಯುತ್ತ ಹೋದರೆ ನಿಮಗೆ ಬಹುವಾಗಿ ಬೇಸರವುಂಟಾಗಬಹುದು, ಆದುದರಿಂದ ಮುಂದೆ ನನ್ನ
ವಿವಾಹಕ್ಕಾಗಿ ನಡೆದ ಪ್ರಯತ್ನಗಳನ್ನು ಸ್ವಲ್ಪ ಪ್ರಸ್ತಾಪಿಸುವೆನು.
ನನಗೆ ಈಗ ಹನ್ನೆರಡು ವರ್ಷತುಂಬಿ ಮೇಲೆ ಆರು ತಿಂಗಳು ಕಳೆದು ಹೋಗಿದ್ದಿತು. ನಮ್ಮ ಹಿಂದೂ ನಮಾಜದಲ್ಲಿ ಅದರಲ್ಲೂ - ಬ್ರಾಹ್ಮಣವೃಂದದಲ್ಲಿ, ಹೆಣ್ಣು ಮಕ್ಕಳಿಗೆ ಎಂಟು ವರ್ಷಕ್ಕೆ ಸರಿಯಾಗಿ ವಿವಾಹಮಾಡದಿದ್ದರೇ ಅಂತಹ ಕನ್ಯಾವಿತನು ಕಂಡವರ ಬಾಯಿಗೆ ಬೀಳಬೇಕಾಗುವುದೆಂಬ ವಿಷಯವು ನಿಮಗೆಲ್ಲಾ ತಿಳಿದೇ ಇದೆ. ಇದಿರಲಿ, ಈಗಣ ಕಾಲದಲ್ಲಿ ಪುರುಷ ಸಂಖ್ಯೆಗಿಂತಲೂ ಸ್ತ್ತ್ರೀಸಂಖ್ಯೆಯೂ ನಾಲ್ಕರಷ್ಟು ಹೆಚ್ಚಾಗುತ್ತಾ ಬಂದಿದೆ ಅದರಲ್ಲೂ, ನಮ್ಮ ಬ್ರಾಹ್ಮಣ ವೃಂದದಲ್ಲಿ ವಿವಾಹಕ್ಕೆ ನೆರೆ ದಿರುವ ಕನ್ಯಾಸಂಖ್ಯೆ ಅತ್ಯಧಿಕ. ಈ ಕನ್ಯೆಯರಿಗೆಲ್ಲಾ ಅನುರೂಪರೂ, ಶ್ರೇಷ್ಟರೂಆದ, ಪತಿಗಳು ದೊರೆವುದು ತುಂಬಾ ಅಸಂಭವ. ಭಾಗ್ಯವಂತರ ಮನೆ ಹೆಣ್ಣುಮಕ್ಕಳ ಗತಿಯೇ ಹೀಗಾದಮೇಲೆ ಗರ್ಭದರಿದ್ರರಾದವರ ಮನೆಯ ಹೆಣ್ಣುಗಳನ್ನು ಕೇಳುವರಾರು ? ಅವರ ಮನೆಯ ಕಡೆ ಸುಳಿವುದು ಸಹ ಇಲ್ಲ. ಈ ವಿಧವಾದ ವರಾಭಾವದಿಂದಲೇ ವೃದ್ಧ ವಿವಾಹವು ವಿಶೇಷತ: ಬಾರಿಯಲ್ಲಿ ಬರಲು ಕಾರಣವಾಯಿತು. ಸರಿಯಾದ ವರನು ಸಿಕ್ಕಲಿಲ್ಲವಲ್ಲಾ, ಎಂಬ ಚಿಂತೆಯಿಂದಲೂ, ಹುಡುಗಿಯು ಎಲ್ಲಿ ಬೇಗ ದೊಡ್ಡ ವಳಾಗಿಬಿಡುವಳೋ ಎಂಬ ಭಯದಿಂದಲೂ, ಯಾವನಾದರೂ ಒಬ್ಬ ಪರುಷಮಾತ್ರನು ಸಿಕ್ಕಿದರೆ ಸಾಕೆಂದು ಹೀನವರನಿಗೋ ವೃದ್ದವರನಿಗೋ ಕನ್ಯೆಯರನ್ನು ಕೊಟ್ಟು ಮದುವೆ ಮಾಡುವುದು ಪ್ರಚಾರಕ್ಕೆ ಬರಬೇಕಾಯಿತು. ಉಪಪನ್ನರಾದವರ, ಯೋಗ್ಯರಾದವರ, ವಿದ್ಯಾವಂತರ ಮನೆಗೆ ಕೊಡೋಣವೆಂದರೆ ಅವರ ಜಂಭವು ಆ ಸಮಯದಲ್ಲಿ ವಿವರಿಸ ಲಸದಳ.ಒಂದು ಸಾವಿರವೋ-ಎರಡು ಸಾವಿರವೋ ವರದಕ್ಷಣೆಯನ್ನು ಕೊಟ್ಟರೆ ತಾವು ತಮ್ಮ ಹುಡುಗನಿಗೆ ತಂದುಕೊಳ್ಳುವೆನೆಂದೂ ಇಲ್ಲವಾದರೆ ಆ ಮಾತೇ ಬೇಡ<noinclude></noinclude>
axed0rouwougmkchaolmy7mk3hli1xt
ಪುಟ:ನನ್ನ ಸಂಸಾರ.djvu/೧೪
104
57297
317362
309499
2026-05-05T15:25:52Z
Ashwini Rai K
8475
/* Validated */
317362
proofread-page
text/x-wiki
<noinclude><pagequality level="4" user="Ashwini Rai K" /></noinclude>{{Left|೬}}{{center|ಕಾದಂಬರಿ ಸಂಗ್ರಹ}}
ವೆಂದ ಖಂಡಿತವಾಗಿ ಹೇಳಿಬಿಡುವರು. ಇಂತಹ ಹೊಟ್ಟೆ ತುಂಬಿದವರ ಮನೆಗೆ ಅಷ್ಟು ಹಣಕೊಟ್ಟ ಕನ್ಯಾದಾನ ಮಾಡುವ ಯೋಗ್ಯತೆ ಇದ್ದವರು ಮಾಡುತ್ತಾರೆ. ಶಕ್ತರಾದವರು ಮರುಮಾತಾಡದೆ ಬೇರೆ ಕಡೆ ಮಗಳಿಗೆ ವರನನ್ನು ಹುಡುಕಿ-ಪ್ರಾಪ್ತ ವಯಸ್ಕಳಾಗುವ ವರನಿಗೂ-ಹುಡುಕಿಹುಡುಕಿ ಕೊನೆಗೆ ಬೇಸತ್ತು, ಯಾವನಾದರೊಬ್ಬನು ಸಿಕ್ಕಿ ನನ್ನ ಮಗ ಳಿಗೆ ಮದುವೆಯಾದರೆ ಸಾಕೆಂದು ಎಂದನೋ ಒಬ್ಬನಿಗೆ ಕೊಟ್ಟು ಮದುವೆಮಾಡಿ ಬಿಡುವರು, ಇಂತಹ ತೊಂದರೆಗಳು ಯಾವಾಗ ಪರಿಹಾರವಾಗುವುವೋ ಬಡವರಾದ ಕನಾ ಪಿತೃಗಳು ಅದೆಂದು ದುಃಖ ಸಾಗರದಿಂದ ಮುತ್ತೀರ್ಣರಾಗುವರೋ-ವರದಕ್ಷಿಣೆ ಯೆಂಬ ದುರಶಾ:.ಶಾಚವ್ರ ದೆಂದು ನಾಶವಾಗಿ ಹೋಗುವುದೋ-ಪ್ರಪಂಚ ವೆಲ್ಲವೂ ಅನುರೂಪರಾದ ಭಾರ್ಯಭರ್ತೃರಿಂದಕೂಡಿ ಯಾವಾಗ ಕಂಗೊಳಿಸುವುದೊ, ಊಹಿಸಿ ಹೇಳುವರಾರು ?ಅದು ಸತ್ಯ : ಅಸಂಭವವೆಂದೇ ತೋರುವುದು.
ನನಗೆ ವರನನ್ನು ಹುಡುಕುವ ತೊಂದರೆಯನ್ನು ನಮ್ಮ ತಂದೆಯವರು ವಿಶೇಷ ವಾಗಿ ಮನಸ್ಸಿಗೆ ಹಚ್ಚಿಕೊಳ್ಳದಿದ್ದರೂ ನಮ್ಮ ತಾತನವರಂತೂ ನನಗೆ ಎಂಟು ವರ್ಷ ತುಂಬಿದಾಗಿನಿಗಲೂ ಅದೇ ಪ್ರಯತ್ನದಲ್ಲೇ ಇದ್ದರು. ಈ ವಿಚಾರವನ್ನು ನಮ್ಮ ತಂದೆ | ಯಸಂಗಡಲೂ ಆಲೋಚಿಸಿ- ನಮ್ಮ - ಬಂದುಗಳು ಯೋಗ್ಯವಾದ ವರಗ ಎಲ್ಲೆಲ್ಲಿರುವು ವೆಂಬುದನ್ನೂ ವಿಚಾರಿಸಿ:.ಅಲ್ಲಿಗೆಲ್ಲಾ ಒಂದೊಂದು ಕಾಗದವನ್ನು ಬರೆದು ಹಾಕಿ ಆ ಜಾತಕರನ್ನು ತರಿಸಿಕೊಳ್ಳುತ್ತಿದ್ದರು.ಹೀಗೆ ತರಿಸಿಕೊಂಡ ಜಾತಕಗಳು ಮೂವ ತೊಂಬತ್ತು ಈಗ ನಮ್ಮ ತಂದೆಯ ಮತಿಯಲ್ಲಿವೆ. ಇವುಗಳಲ್ಲಿ ಹತ್ತು ಚಾತಕಗಳಿಗೆ ನಕ್ಷತ್ರಾನುಕೂಲವಾದರೋ ಚೆನಾಗಿತ್ತಂತೆ ? ಅವರುಗಳಿಗೆ ಲಗ್ನ ವಿಚಾರದಲ್ಲಿ ಕಾಗದಗ ಳನ್ನು ಬರಿಯರು.ಅವರು ಅಂಗೀಕಾರ ಸೂಚಕವಾದ ಪತ್ರಗಳನ್ನೇ ಬರದು ಬಿಟ್ಟರು, ಇಷ್ಟೆ ಅಲ್ಲ - ಸ್ತ್ರೀಯು '3ನೆ' ಯ ಸಂಬಂಧಗ -45-50-55 ವಯಸ್ಸಿನ ಕೆಲವ್ರ ವರಗಳು ತಾವಾಗಿಯೆ ನಮ್ಮ ಮನೆ' ಎಂದು ತಮ್ಮ ಜಾತಕಗಳಲ್ಲಿ 10-5 ಮೊದಲುಗೊಂಡು 15 ರವರೆಗೂ ವಯಸ್ಸನ್ನು ಕಮ್ಮಿ ಮಾಡಿಕೊಂಡು ಜಾತಕಗಳನ್ನು ತಯಾರಿಸಿ, ತನ್ನ ಗೋತ್ರದವರೆಂದು ತಿಳಿಯುವಂತೆ ಮುಖಾದಿಗಳನ್ನೂ ಶೃಂಗುಸಿಕೊಂಡು ಬಂದು ಕವಿ ತಿರೆಂದು ಕೇಳುತ್ತಿದ್ದರು.
ನಮ್ಮ ತಾತರದುಗೆ ನನ್ನ ಭ: ತು:ಸಿಷಯದಲ್ಲಿ ತುಂಬಾ ಯೋಚನೆಯಿ ದ್ವುದುಂದ ಹೇಗಾದರೂ ಮಾಡಿ ನನ್ನನ್ನ ಊಸರನ್ನರ ಮತ್ತ, ಕುಲೀನರ ವಂಶದಲ್ಲಿ ಹುಟ್ಟಿದ ಈ ವಯಸ್ಸಿನೂ -ಸುಗುಣಿಯ- ವಿದ್ಯಾವಂತನೂಂದವರನಿಗೇಕೊಟ್ಟು ಮದುವೆ ಮಾಡ ಪೀ- ೨ದು ದೃಢಸಂಕಲ್ಪ ಮಾಡಿ ಬಿಟ್ಟಿದ್ದರು. ನಮ್ಮ ತಾತನವರ ಅಭಿಲಾ ಸಿಯ ನೆವೇರ ವದು ಮ»ಕ್ಕಾಲುಪಾಲು ಅನುಮಾನ.೨ ಆಗಿದ್ದರೂ ಅವರ ಮನೋ<noinclude></noinclude>
s4cm3jrdkw3s6as7f8u151tbt5wl57y
ಪುಟ:ನನ್ನ ಸಂಸಾರ.djvu/೧೫
104
57298
317370
311946
2026-05-05T15:29:05Z
Ashwini Rai K
8475
/* Validated */
317370
proofread-page
text/x-wiki
<noinclude><pagequality level="4" user="Ashwini Rai K" /></noinclude>{{Right|7}}{{Left|ನನ್ನ ಸಂಸಾರ}}
ದಾರ್ಡ್ಯವೇ ಅವರ ಸಂಕಲ್ಪವನ್ನು ಸಫಲವನ್ನಾಗಿ ಮಾಡಿತ, ಆದರೆ ಅದು ನೆರವೇರಲು ಬಹುಕಾಲ ವಿಳಂಬವಾಯಿತು.
{{gap}}ಈಗ ನನಗೆ ಹದಿನಾಲ್ಕು ವರ್ಷವು ತುಂಎತ್ತ ಬಂದಿದೆ. ಈಗ ನನ್ನನ್ನು ವಿಶೇಷ ವಾಗಿ ಮನೆಬಿಟ್ಟು ಹೊರಕ್ಕೆ ಕಳುತ್ತಲೇ ಇರು. ನನಗೂ ಮನೆ.೬೬ ಹೊರಗೆ ಹೊರ ಡುವದಕ್ಕೆ ತುಂಬಾನಾಚಿಕೆ, ಅಕಸ್ಮಾತ್ತಾಗಿ ಎಂದಾದರೊಂದ ದಿನ ಯರವಣಿಗಾದರೂ ಆರ್ತಿಯಕ್ಷತೆಗಳಿಗೆ ಹೋದರೆ ಊರ ಹೆಂಗಸರೆಲ್ಲರೂ ನನ್ನ ಮದುವೆಯ ಸುದ್ದಿಯನ್ನೇ ಆಡುವರು, ಇನ್ನು ಕೆಲವರು ನನ್ನನ್ನು ಬೆರಳಿನಿಂದ ನಿರ್ದೆಶಿಸುತ್ತಾ ಈ ಹುಡುಗಿಗೆ ಇನ್ನೂ ಹದಿನಾಲ್ಕು ವರ್ಷ ತುಂಬುತ್ತಿದ್ದರೂ ಮದುವೆಯಾದೆ ನಿಲ್ಲಿಸಿಕೊಂಡಿದ್ದಾರೆ. ಏನು ಧೈರ್ಯವಪ್ಪ.” ಅಂದುಕೊಳ್ಳುವರು. ನನಗಂತ: ನನ್ನ ಜತೆ ಹುಡುಗಿಯರನ್ನು ನೋಡಿದಾಗ ಎಷ್ಟು ಅವಮಾನವಾಗ.ನ್ನು ತ೦೨,3. ಆದನ್ನು ನನ್ನಂತೆ 14 ವರ್ಷವಾದರೂ ಮದುವೆಯಾಗದ ತಂಗಿಯರು ಊಹಿಸಿಕೊಳ್ಳಬಹುದು.
{{center|।।}}
{{gap}}ನಮ್ಮೂರಿಗೆ ನಾಲ್ಕುಗಾವುದ ದೂರದಲ್ಲಿ ಹರಪುರವೆಂಬ ಗ್ರಾಮವೊಂದಿದೆ. ಅಲ್ಲಿಯ ಸ್ಥಳಸಿವಾಸಿಗಳಲ್ಲಿ ತುಂಬಾ ದೊಡ್ಡಮನುಷ್ಯರೂ ವೈದಿಕರೂ ಆದ ನೀಲ ಕಂಠಶಾಸ್ತ್ರಿಗಳೆಂಬುವರಿಗೆ ಈಗ ಎಪ್ಪತ್ತೈದು ವಯಸ್ಸು.ಇವರಂತಹ ಪ್ರಸಿದ್ದ ಪಂಡಿತರು ಪ್ರಪಂಚದಲ್ಲೇ ಇಲ್ಲ ಎಂದು ಹೆಸರಾಗಿತ್ತು. ಇವರ ಪ್ರಸಿದ್ಧಿಯನ್ನು ಕೇಳಿ ಶ್ರೀನಗರದ ದೊರೆಯಾದ ಶ್ರೀಪತಿರಾಜನು ಇವರನ್ನು ತನ್ನ ಆಸ್ಥಾನಕ್ಕೆ ಬರಮಾಡಿಕೊಂಡು ತನ್ನ ಆಸ್ಥಾನದಲ್ಲಿ ಅವರಿಗೆ ಧರ್ಮಾಧಿಕಾರವನ್ನು ದಯಪಾಲಿಸಿದ., ಸೀಲಕಂಠಶಾಸ್ತ್ರಿ ಗಳು ಒಳ್ಳೆಯ ಉಪಪನ್ನರಾದರೂ ರಾಜಾಜ್ನೆಯನ್ನು ಮೀರಲಾರದೆ ಶ್ರೀನಗರದಲ್ಲೇ ವಾಸಮಾಡಬೇಕಾಗಿಬಂತು. ಇವರಿಗೆ ಸಂಸಾರದಲ್ಲಿ ಬಹಳ ದುಖಗಳು ಪ್ರಾಪ್ತವಾಗಿದ್ದುವು. ಮೂವರು ಗಂಡು ಮಕ್ಕಳು * 5- 2 -4-5 ವರ್ಷಗಳು ಬದುಕಿ ಮೃತರಾಗಿ ಹೋಗಿದ್ದರು, ಈಗ ಇವರ ಸಂಸಾರದಲ್ಲಿ ನಾಲ್ವತ್ತು ವರ್ಷದ ಸೊಸೆಯೊರೊಬ್ಬರೂ; ಇಬ್ಬರು ಪೌತ್ರರೂ (ಮಗನಮಕ್ಕಳೂ) ಇರುವರು. ಇನ್ನೂ ಇದಲ್ಲದೆ ಕೆಲವೊಂದು ಹೆಣ್ಣು ಮಕ್ಕಳು ಪತಿಗೃಹದಲ್ಲಿ ಸುಖವಾಗಿರುವರು. ಇವರ ಎರಡನೆಯ ಮೊಮ್ಮಕ್ಕಳು ಇಪ್ಪತ್ತೊಂದು ವರ್ಷ ವಯಸ್ಸುಳ್ಳ, ವಾಸುದೇವತಾ ಸ್ತ್ರೀಗಂಡುಮಗೆ ಇದೇ ಸಮಯ ದಲ್ಲಿಯೇ ದುರದೃಷ್ಟದಿಂದ ಪತ್ನಿ ನಿಯೋಗವಾದು ದೆಂದು ನಮ್ಮ ತಾತನವರಿಗೆ ತಿಳಿದು ಬಂದಿತು, ನಮ್ಮ ತಾತನವರ ತಂದೆ ನೀಲಕಂಟ ಶಾಸ್ತ್ರಿಗಳ ತಂದೆಯೂ ಬೀಗಬೀರಂತೆ ! ಈ ಪೂರ್ವಬಾಂಧವ್ಯವನ್ನು ಯೋಚಿಸಿ ನಮ್ಮ ತಾತನವರು ಅವರ ಮನೆಗೆ<noinclude></noinclude>
tlevq62ipbfm5c75nv666ktc9y69dwj
ಪುಟ:ನನ್ನ ಸಂಸಾರ.djvu/೩೭
104
57320
317371
296647
2026-05-05T15:30:15Z
Ashwini Rai K
8475
/* Validated */
317371
proofread-page
text/x-wiki
<noinclude><pagequality level="4" user="Ashwini Rai K" /></noinclude>{{center|ನನ್ನ ಸಂಸಾರ}} {{Right|29}}
vvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvv
ಮಾಡಿಬಿಟ್ಟೆವು.ಆ ವಿಷಲತೆಯ ಜತೆಯಲ್ಲೇ ನನಗೆ ಪ್ರಾಪ್ತವಾಗಿದ್ದ ಹುರುಡು, ಅಜ್ಞಾನ, ಮೌರ್ಖ್ಯವೆಂಶತ್ರುತ್ರಯಗಳೂ ನಾಶವಾಗಿ ಹೋದುವು.ವಿಷಲತೆಯು ನಾಶವಾದ ಬಗೆಯನ್ನೂ, ಶತ್ರುತ್ರಯನಿರ್ಮೂಲನದ್ವಾರಾಶಾಂತಿಸ್ಥಾಪನೆಯಾದ ವಿಷಯವನ್ನೂ, ಈಗ ವಿಸ್ತಾರವಾಗಿ ವರ್ಣಿಸುತ್ತೇನೆ.ಪಾಠಕಿಯರು ಪಠಿಸಬೇಕು.
ನಮ್ಮ ಭಾವನವರಿಗೆ 75 ರೂ || ತಲಬು ಬರುವುದೆಂಬುದನ್ನು ಹಿಂದೆಯೇ ತಿಳಿಸಿದೆ ಯಷ್ಟೆ ? ಮನೆಯ ವೆಚ್ಚಕ್ಕೆ ಮೂವತ್ತು ರೂಪಾಯಿಗಳು ಖರ್ಚಾದರೂ ಕಡಮೆ 45 ರೂಪಾಯಿಗಳು ಪ್ರತಿತಿಂಗಳೂಮಿಗುತ್ತಿತ್ತು.ನಮ್ಮ ಭಾವನವರು ಹಣವನ್ನು ಸೇವಿಂಗ್ಸ್ ಬ್ಯಾಂಕಿನಲ್ಲಾಗಲೀ ಇತರ ವಿಧವಾದ ಬಡ್ಡಿಗಾಗಲೀ ಕೊಡುತ್ತಿರಲಿಲ್ಲ. ಈ ಕಾರಣದಿಂದ ಸಿಲುಕಾಗಿ ಉಳಿವ ಮೊಬಲಗನ್ನು ಪೆಟ್ಟಿಗೆಯಲ್ಲಿಟ್ಟು ಬೀಗವನ್ನು ಹಾಕಿ ಕೊಂಡು ಅದರ ಬೀಗದಕಯ್ಯನ್ನು ಹೆಂಡತಿ (ನಮ್ಮ ಅಕ್ಕ)ಗೆ ಮಾತ್ರ ತಿಳಿಯುವಂತೆ ರಹಸ್ಯವಾದೊಂದು ಪ್ರದೇಶದಲ್ಲಿ ಇಡುತ್ತಿದ್ದರಂತೆ ? ಮತ್ತು ವಿಶೇಷವಾಗಿ ಹಣವೇ ನಾದರೂ ಖರ್ಚಾಗಬೇಕಾಗಿದ್ದರೆ ನಮ್ಮ ಅಕ್ಕನಾಗಲೀ ಭಾವನವರಾಗಲೀ ಪೆಟ್ಟಿಗೆ ಬಾಗಿಲು ತೆರೆದು ಆವಶ್ಯಕವಾದಷ್ಟು ಹಣವನ್ನು ತೆಗೆದುಕೊಂಡು ಅದನ್ನು ಲೆಖ್ಖಕೈ ಬರೆದುಕೊಂಡು ಬೀಗದಕಯ್ಯನ್ನು ನಿರ್ದಿಷ್ಟ ಸ್ಥಾನದಲ್ಲಿ ಇರಿಸುತ್ತಿದ್ದರಂತೆ ? ಮತ್ತು ಆ ಪೆಟ್ಟಿಗೆಯನ್ನು ಇರಿಸಿರುವ ಚಿಕ್ಕ ಮನೆಯಲ್ಲಿ ಯಾವಾಗಲೂ ಯಾರಾದರೊಬ್ಬರು ನಮ್ಮ ಅಕ್ಕನ ಕಡೆಯವರಾಗಿ ಇರುತ್ತಲೇ ಇದ್ದರು. ಯಾರೂ ಇಲ್ಲದವೇಳೆಯಲ್ಲಿ ಚಿಕ್ಕ ಮನೆಗೆ ಬೀಗ ಹಾಕಿಕೊಂಡು ಹೋಗುವ ಪದ್ದತಿಯನ್ನಿಟ್ಟು ಕೊಂಡಿದ್ದರು.ಈ ಕಾರಣದಿಂದ ನಮ್ಮ ಅಕ್ಕ, ಭಾವ, ಅವರಕಡೆ ಹುಡುಗರು ವಿನಾ ಇತರರು ಅವರ ಕೊಠಡಿಗೆ ಪ್ರವೇಶಮಾಡಲಸಾಧ್ಯವಾಗಿದ್ದುದರಿಂದ ಅವರ ಒಟ್ಟಿ, ಒಡವೆ, ಹಣಗಳು ಸುರಕ್ಷಿತವಾಗಿಯೇ ಇರುತ್ತಿದ್ದವು. ಇಂತಿರಲು ನಮ್ಮ ಅಕ್ಕನ ಮಗುವಿಗೆ ವರುಷ ದಹೆಚ್ಚಿನದಿನವು ಬಂದಿತು.ಆದಿನ 40-50 ಮಂದಿಗೆ ಊಟಕ್ಕೆ ಹೇಳಿ ದಿವ್ಯವಾದ ಸಂತರ್ಪಣೆಯನ್ನು ಮಾಡಿಸಿದರು.ಈ ಉತ್ಸವಕ್ಕಾಗಿ ಸುಮಾರು ಅವರು ಐವತ್ತು ರೂ ಪಾಯಿಗಳ ಮೇಲೆಯೇ ವೆಚ್ಚವನ್ನು ಮಾಡಿದರು.ಆದಿನವೆಲ್ಲಾ ನಾನೂ ಅಕ್ಕನೂ ಬಂದವರ ಯೋಗಕ್ಷೇಮವನ್ನು ತೆಗೆದುಕೊಂಡು ಅವರನ್ನು ಆದರಿಸುವ ಸಡಗರದಲ್ಲೇ ಇದ್ದುಬಿಟ್ಟೆವು. ಹಬ್ಬದ ದಿನ ರಾತ್ರಿ ಮಕ್ಕಳನ್ನು ಹಸೆಯ ಮೇಲೆ ಕೂರಿಸಿ ಆರತಿಯ ಕ್ಷತೆಯನ್ನು ಅಟ್ಟಹಾಸದಿಂದ ಮಾಡಿದರು.
ಆದಿನವೂ ಕಳೆಯಿತು. ಕಾಲಕ್ಕೆ ಮಾತ್ರ ಅಹಂಕಾರವಿಲ್ಲ.ಸೋಮಾರಿತನವಿಲ್ಲದೆ ತನ್ನ ಕೆಲಸವನ್ನು ಅವಿಚ್ಛಿನ್ನವಾಗಿ ಮಾಡಿಕೊಂಡು ಹೋಗುತ್ತಿರುವುದು.ಕಾಲ<noinclude></noinclude>
th865sng9y9zxaxejho0lv45m2yd27m
ಪುಟ:ನನ್ನ ಸಂಸಾರ.djvu/೩೮
104
57321
317372
296648
2026-05-05T15:31:00Z
Ashwini Rai K
8475
/* Validated */
317372
proofread-page
text/x-wiki
<noinclude><pagequality level="4" user="Ashwini Rai K" /></noinclude>{{Left|30}} {{center|ಕಾದಂಬರೀ ಸಂಗ್ರಹ}}
ವೆಂಬುದು ಕಣ್ಣಿಗೆ ಕಾಣುವ ಪದಾರ್ಥವಲ್ಲ. ಒಬ್ಬರ ಕೈಗೆ ಸಿಕ್ಕ ತಕ್ಕು ದೂ ಅಲ್ಲ.
ಆದರೆ ಒಂದುದಿನ ಕಳೆದುಹೋದರೂ ಆ ಕಾಲವು ಇನ್ನೆಂದಿಗೂ ಬರಲಾರದು. ಕಾಲದ
ಯೋಗ್ಯತೆಯನ್ನೂ ಅದರ ಬೆಲೆಯನ್ನೂ ಕಂಡುಹಿಡಿಯಲಾರಿಗೂ ಸಾಧ್ಯವಿಲ್ಲ. ವ್ಯರ್ಥವಾಗಿ ಕಾಲಹರಣ ಮಾಡಬಾರದು.” ಎಂದು ಪ್ರಸಿದ್ಧವಾದ ನೀತಿವಚನವು ಸರ್ವರಿಂದಲೂ ವಿಚಾರಿಸಲ್ಪಡಬೇಕು. ಮತ್ತು ಏನುಮಾಡಿದರೂ ಹೊತ್ತೇ ಹೋಗದು. ಎಂಬ ಒಡವಾಕ್ಯವು ಬಹು ಅನರ್ಥಕಾರಿಯಾದುದೆಂಬುದನ್ನು, ಉದ್ಯೋಗಶೀಲರೂ, ಒಳ್ಳೆಯ ವಿದ್ಯಾರ್ಥಿಗಳೂ, ಜಾಣರೂ, ಬಲ್ಲರು. ಅದರ ಅರ್ಧವನ್ನು ಈ ಮೂವರಿಂದ ಎಲ್ಲರೂ ತಿಳಿದುಕೊಳ್ಳಲಿ. !
ಹುಟ್ಟಿದ ಹಬ್ಬವಾಗಿ ಈಗಲೇ ಎರಡುದಿನವಾಗಿ ಹೋಯಿತು. ಮೂರನೆಯ ದಿನ
ಬೆಳಿಗ್ಗೆ ಹತ್ತು ಗಂಟೆಯ ಸಮಯದಲ್ಲಿ ನಾನು ನಮ್ಮ ಯಜಮಾನರಿಗೆ ನೀರನ್ನು ಎರೆಯುತ್ತಿದ್ದೆನು. ಅಮ್ಮನವರು ಅಡಿಗೆ ಮಾಡುತ್ತಿದ್ದರು. ತಾತನವರು ಬೀದಿಬಾಗಿಲಿನಲ್ಲ ಕುಳಿತು ಗ್ರಂಥವನ್ನು ನೋಡುತ್ತಿದ್ದರು. ಅಕ್ಕನೂ ಭಾವನವರೂ ಅವರ ಚಿಕ್ಕ ಮನೆಯಲ್ಲಿ ಕುಳಿತು ತಮ್ಮ ಪೆಟ್ಟಿಗೆಯಲ್ಲಿದ್ದ ಹಣವನ್ನು ಲೆಸ್ಬಿ ಮಾಡಿ ಅದರ ಪರಿಶೀಲನೆಯಲ್ಲಿದ್ದರು. ಹೀಗೆ ಒಂದೆರಡು ಘಳಿಗೆ ಕಳೆದುಹೋಯಿತು. ಇದ್ದಕ್ಕಿದ್ದ ಹಾಗೆಯೇ ನಮ್ಮ ಮನೆಯಲ್ಲಿ ಬಹು ಗಲಭೆಗೆ ಕಾರಣವಾಯಿತು. ನಮ್ಮ ತಾತನವರೂ ಅಕ್ಕನವರೂ ಭಾವನವರೂ ಮಹತ್ತಾದ ಆಲೋಚನೆಯಲ್ಲಿ ಮುಳುಗಿ ಹೋಗಿದ್ದರು. ನಾನು ಬಚ್ಚಲಮನೆಯಲ್ಲಿ ನೀರನ್ನು ಕಾಯಿಸುತ್ತಿದ್ದೆನು. ಆಗ ನಮ್ಮ ಯಜಮಾನರು ನನ್ನ ಬಳಿಗೆ, ಅತಿವೇಗದಿಂದ ಬಂದು, ಈಗ ನಡೆದ ವಿಷಯವನ್ನು ಕೇಳಿದೆಯಾ ? ನಮ್ಮ ಅಣ್ಣನವರ ಪೆಟ್ಟಿಗೆಯಲ್ಲಿದ್ದ ಇನ್ನೂರು ರೂಪಾಯಿಗಳಲ್ಲಿ 50-60 ರೂಪಾಯಿಗಳ ಮಾಯವಾಗಿದೆಯಂತೆ ? ಎಲ್ಲರೂ ಬಹು ಯೋಚನಾಕ್ರಾಂತರಾಗಿದ್ದಾರೆ. ಇನ್ನು ಈ ಅಪವಾದವು ನನ್ನ ಮೇಲೆಲ್ಲಾದರೂ ಬರುವುದೋ ಎಂದು ಭಯಪಡುತ್ತಿದ್ದೇನೆ ಎಂದು ಹೇಳಿದರು. ನಾನು ಅದನ್ನು ಕೇಳಿ, ನೀವು ವ್ಯರ್ಥವಾಗಿ ಇಲ್ಲದ ಚಿಂತೆಯನ್ನು ಮನಸ್ಸಿಗೆ ಹತ್ತಿಸಿಕೊಳ್ಳಲೇಕೆ ? ಅವರಚಿಕ್ಕ ಮನೆಯಲ್ಲಿ ಅದರಲ್ಲೂ ಅವರ ಪೆಟ್ಟಿಗೆಯಲ್ಲಿದ್ದ ಹಣವು ಹೋಗುವುದಾದರೂ ಹೇಗೆ ? ಅವರೇ ಎಲ್ಲೋ ಗಂಡ ಹೆಂಡರಪೈಕಿ ಒಬ್ಬರು ಬಳಸಿಕೊಂಡು ಮರತಿರಬೇಕು. ಹೊರಗಿನವರು ಕದ್ದಿದ್ದರೆ 60 ರೂಪಾಯಿಗಳನ್ನು ತೆಗೆದುಕೊಂಡು ಕಡಿಮೆಯದನ್ನು ಬಿಟ್ಟು ಹೋಗುವುದೆಂದರೇನು ? ಇದೆಲ್ಲವೂ ವಿಸ್ಮೃತಿಯಿಂದುಂಟಾಗಿರಬಹುದೆಂದು ಹೇಳಿ ಅವರನ್ನು ಸಮಾಧಾನ ಪಡಿಸಿದೆನು. ಆದರೂ ಅವರಿಗೆ ಮನಶ್ಯಾಂತಿಯುಂಟಾಗಲಿಲ್ಲ. ಹಾಗೆಯೇ ಸ್ನಾನಾತ್ಮಕಗಳನ್ನು ಮಾಡಿಕೊ<noinclude></noinclude>
flspb3a4qhytki3czm4d0sng2x0uadr
ಪುಟ:ನನ್ನ ಸಂಸಾರ.djvu/೩೯
104
57322
317374
296649
2026-05-05T15:32:30Z
Ashwini Rai K
8475
/* Validated */
317374
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|left=|center=೩೧|right=ನನ್ನ ಸಂಸಾರ}}
ಳ್ಳುತ್ತ ಕುಳಿತಿದ್ದರು.ನಾನು ಹಿತ್ತಲಿನಲ್ಲಿ ಬಟ್ಟೆಯನ್ನೊಗೆದು ಕೊಳ್ಳುತ್ತಿದ್ದೆನು. ನನ ಗಂತೂ ಅವರು ಹಣದ ವಿಷಯದಲ್ಲಿ ಚಿಂತಿಸುತ್ತಿರುವುದು ಸುಳ್ಳೆಂದು ತೋರಿತು. ನಾನು ಅದನ್ನು ಮನಸ್ಸಿಗೆ ಹತ್ತಿಸಿಕೊಳ್ಳಲೇ ಇಲ್ಲ.ಹೀಗೆಯೇ ಹನ್ನೆರಡು ಗಂಟೆಯೂ ಹೊಡೆಯಿತು.
ನಮ್ಮ ಅಕ್ಕ,ಭಾವ, ವಿನಹ ಎಲ್ಲರೂ ಸ್ನಾನಮಾಡಿದ್ದರು. ನಮ್ಮ ಅಕ್ಕನವರು ನಮ್ಮ ಬೀದಿಯಲ್ಲಿದ್ದ ಜೋಯಿಸರೊಬ್ಬರ ಬಳಿಗೆ ಹೋಗಿ ಹಣಹೋದ ವಿಷಯದಲ್ಲಿ ಶಾಸ್ತ್ರವನ್ನು ಕೇಳಿದರಂತೆ ? ಆ ಜೋಯಿಸರೂ ಲೆಖ್ಖ ಹಾಕಿ, ಹಣವು ನಿಮ್ಮ ಮನೆಯಲ್ಲೇ ಇದೆ.ಇನ್ನು ಮೂರು ಗಂಟೆ ಕಾಲದೊಳಗಾಗಿ ಸಿಕ್ಕಿದರೆ ಸಿಕ್ಕಬಹುದು. ಇಲ್ಲವಾದರೆ ಅದು ಸ್ಥಳವನ್ನು ಬಿಟ್ಟು ಕದಲಿ ಹೋದೀತು. ಎಂದು ಹೇಳಿದರಂತೆ ! ನಮ್ಮ ಅಕ್ಕನವರು ಕೂಡಲೆ ಬಂದು ಭಾವನವರೊಡನೆ, ಶಾಸ್ತ್ರದ ವಿಚಾರವನ್ನು ಹೇಳಿ ಈಗಲೇ ಮನೆಯವರೆಲ್ಲರ ಪೆಟ್ಟಿಗೆಯನ್ನು ಶೋಧಿಸಿದರೆ ಹಣವು ಸಿಕ್ಕಿಬಿಡುತ್ತದೆ.ಎಂದು ಉಲ್ಲಾಸದಿಂದ ಹೇಳಿದರು.ಸಾಧಾರಣವಾಗಿ ಎಲ್ಲರ ಪೆಟ್ಟಿಗೆಯಲ್ಲೂ ಅವರವರು ಹಣವನ್ನಿಟ್ಟು ಕೊಂಡಿರಬಹುದೆಂದು ಅವರಿಗೆ ತಿಳಿದಿದ್ದರೂ ಮನೆಯವರೆಲ್ಲರ ಪೆಟ್ಟಿಗೆಯನ್ನು ಶೋಧಿಸಿಬಿಡಬೇಕೆಂದೂ ಯಾರ ಪೆಟ್ಟಿಗೆಯಲ್ಲಾದರೂ ಹಣ ವಿದ್ದರೆ ಅದು ತಮ್ಮದೇ ಎಂದೂ ಗಂಡನೊಡನೆ ಖಂಡಿತವಾಗಿ ಹೇಳಿದರು. ಹೆಂಡತಯಮಾತನ್ನು ಮೀರದೆ, ನಮ್ಮ ಭಾವನವರು ತಮಗೆ ಇಷ್ಟವಿಲ್ಲದಿದ್ದರೂ ಎಲ್ಲರ ಪೆಟ್ಟಿಗೆಯನ್ನೂ ಶೋಧಿಸುವ ಕಾರ್ಯಕ್ಕೆ ಕೈಯಿಟ್ಟರು.ಎಲ್ಲರ ಪೆಟ್ಟಿಗೆಯೆಂದರೆ ಯಾರದು ? ನನ್ನದು, ತಾತನವರದು. ನಮ್ಮ ಯಜಮಾನರದು.ತಾತನವರ ಪೆಟ್ಟಿಗೆಯನ್ನು ಶೋಧಿಸುವ ಧೈರ್ಯವು ಆರಿಗೂ ಇಲ್ಲ ಅತ್ತಮ್ಮನವರಲ್ಲಿ ಪೆಟ್ಟಿಗೆಯೇ ಇರಲಿಲ್ಲ.ನಮ್ಮ ಯಜಮಾನರ ಪೆಟ್ಟಿಗೆಯಲ್ಲಿ ಎರಡಾಣೆ ಚಿಲ್ಲರೆ ಮಾತ್ರವೇ ಇದ್ದಿತು. ಉಳಿದುದು ನನ್ನ ಪೆಟ್ಟಿಗೆ, ನನ್ನ ಪೆಟ್ಟಿಗೆಯನ್ನು ಶೋಧನೆಗೆ ಕಳುಹಬೇಕಾಯಿತು. ನಮ್ಮ ತಾಯಿಯು ಗುಟ್ಟಾಗಿ ಕೊಟ್ಟಿದ್ದ 55 ರೂಪಾಯಿಗಳನ್ನೂ ನನ್ನಲ್ಲಿ ಚಿಲ್ಲರೆಯಾಗಿದ್ದ 5-6 ರೂಪಾಯಿಗಳ ನಾಣ್ಯವನ್ನೂ ನಮ್ಮ ಯಜಮಾನರಿಗೂ ಸಹಾ ತಿಳಿಸಿದಂತೆ ನಾನು ನನ್ನ ಪೆಟ್ಟಿಗೆಯ ಒಂದು ಭರಣಿಯಲ್ಲಿಟ್ಟಿದ್ದೇನು. ಪೆಚ್ಚಳಾದ ನಾನು ಆ ಭರಣಿಯು ಎಲ್ಲಿ ಬೈಲಿಗೆ ಬರುವುದೋ, ನಮ್ಮ ತಾಯಿಯು ನನ್ನಲ್ಲಿ ಗುಟ್ಟಾಗಿ ಹಣವನ್ನು ಕೊಟ್ಟಿರುವ ವಿಷಯವೂ ಎಲ್ಲರಿಗೂ ಎಲ್ಲಿತಿಳಿದು ಬಿಡುವುದೋ ಎಂಬ ಹೆದರಿಕೆಯಿಂದ, ನನ್ನಲ್ಲಿದ್ದ ಭರಣಿಯನ್ನು ಈಚೆಗೆ ತೆಗೆದಿಟ್ಟುಕೊಂಡು ಬರೀಪೆಟ್ಟಿಗೆಯನ್ನು ಮಾತ್ರ ಕಳುಹಿಸಿಬಿಟ್ಟೆನು. ನಾನು ಪೆಟ್ಟಿಗೆಯ ಬೀಗ<noinclude></noinclude>
0zwf379v5lxng0xru1iuwx5uosk1erf
317375
317374
2026-05-05T15:33:08Z
Ashwini Rai K
8475
317375
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|left=|center=ನನ್ನ ಸಂಸಾರ|right=೩೧}}
ಳ್ಳುತ್ತ ಕುಳಿತಿದ್ದರು.ನಾನು ಹಿತ್ತಲಿನಲ್ಲಿ ಬಟ್ಟೆಯನ್ನೊಗೆದು ಕೊಳ್ಳುತ್ತಿದ್ದೆನು. ನನ ಗಂತೂ ಅವರು ಹಣದ ವಿಷಯದಲ್ಲಿ ಚಿಂತಿಸುತ್ತಿರುವುದು ಸುಳ್ಳೆಂದು ತೋರಿತು. ನಾನು ಅದನ್ನು ಮನಸ್ಸಿಗೆ ಹತ್ತಿಸಿಕೊಳ್ಳಲೇ ಇಲ್ಲ.ಹೀಗೆಯೇ ಹನ್ನೆರಡು ಗಂಟೆಯೂ ಹೊಡೆಯಿತು.
ನಮ್ಮ ಅಕ್ಕ,ಭಾವ, ವಿನಹ ಎಲ್ಲರೂ ಸ್ನಾನಮಾಡಿದ್ದರು. ನಮ್ಮ ಅಕ್ಕನವರು ನಮ್ಮ ಬೀದಿಯಲ್ಲಿದ್ದ ಜೋಯಿಸರೊಬ್ಬರ ಬಳಿಗೆ ಹೋಗಿ ಹಣಹೋದ ವಿಷಯದಲ್ಲಿ ಶಾಸ್ತ್ರವನ್ನು ಕೇಳಿದರಂತೆ ? ಆ ಜೋಯಿಸರೂ ಲೆಖ್ಖ ಹಾಕಿ, ಹಣವು ನಿಮ್ಮ ಮನೆಯಲ್ಲೇ ಇದೆ.ಇನ್ನು ಮೂರು ಗಂಟೆ ಕಾಲದೊಳಗಾಗಿ ಸಿಕ್ಕಿದರೆ ಸಿಕ್ಕಬಹುದು. ಇಲ್ಲವಾದರೆ ಅದು ಸ್ಥಳವನ್ನು ಬಿಟ್ಟು ಕದಲಿ ಹೋದೀತು. ಎಂದು ಹೇಳಿದರಂತೆ ! ನಮ್ಮ ಅಕ್ಕನವರು ಕೂಡಲೆ ಬಂದು ಭಾವನವರೊಡನೆ, ಶಾಸ್ತ್ರದ ವಿಚಾರವನ್ನು ಹೇಳಿ ಈಗಲೇ ಮನೆಯವರೆಲ್ಲರ ಪೆಟ್ಟಿಗೆಯನ್ನು ಶೋಧಿಸಿದರೆ ಹಣವು ಸಿಕ್ಕಿಬಿಡುತ್ತದೆ.ಎಂದು ಉಲ್ಲಾಸದಿಂದ ಹೇಳಿದರು.ಸಾಧಾರಣವಾಗಿ ಎಲ್ಲರ ಪೆಟ್ಟಿಗೆಯಲ್ಲೂ ಅವರವರು ಹಣವನ್ನಿಟ್ಟು ಕೊಂಡಿರಬಹುದೆಂದು ಅವರಿಗೆ ತಿಳಿದಿದ್ದರೂ ಮನೆಯವರೆಲ್ಲರ ಪೆಟ್ಟಿಗೆಯನ್ನು ಶೋಧಿಸಿಬಿಡಬೇಕೆಂದೂ ಯಾರ ಪೆಟ್ಟಿಗೆಯಲ್ಲಾದರೂ ಹಣ ವಿದ್ದರೆ ಅದು ತಮ್ಮದೇ ಎಂದೂ ಗಂಡನೊಡನೆ ಖಂಡಿತವಾಗಿ ಹೇಳಿದರು. ಹೆಂಡತಯಮಾತನ್ನು ಮೀರದೆ, ನಮ್ಮ ಭಾವನವರು ತಮಗೆ ಇಷ್ಟವಿಲ್ಲದಿದ್ದರೂ ಎಲ್ಲರ ಪೆಟ್ಟಿಗೆಯನ್ನೂ ಶೋಧಿಸುವ ಕಾರ್ಯಕ್ಕೆ ಕೈಯಿಟ್ಟರು.ಎಲ್ಲರ ಪೆಟ್ಟಿಗೆಯೆಂದರೆ ಯಾರದು ? ನನ್ನದು, ತಾತನವರದು. ನಮ್ಮ ಯಜಮಾನರದು.ತಾತನವರ ಪೆಟ್ಟಿಗೆಯನ್ನು ಶೋಧಿಸುವ ಧೈರ್ಯವು ಆರಿಗೂ ಇಲ್ಲ ಅತ್ತಮ್ಮನವರಲ್ಲಿ ಪೆಟ್ಟಿಗೆಯೇ ಇರಲಿಲ್ಲ.ನಮ್ಮ ಯಜಮಾನರ ಪೆಟ್ಟಿಗೆಯಲ್ಲಿ ಎರಡಾಣೆ ಚಿಲ್ಲರೆ ಮಾತ್ರವೇ ಇದ್ದಿತು. ಉಳಿದುದು ನನ್ನ ಪೆಟ್ಟಿಗೆ, ನನ್ನ ಪೆಟ್ಟಿಗೆಯನ್ನು ಶೋಧನೆಗೆ ಕಳುಹಬೇಕಾಯಿತು. ನಮ್ಮ ತಾಯಿಯು ಗುಟ್ಟಾಗಿ ಕೊಟ್ಟಿದ್ದ 55 ರೂಪಾಯಿಗಳನ್ನೂ ನನ್ನಲ್ಲಿ ಚಿಲ್ಲರೆಯಾಗಿದ್ದ 5-6 ರೂಪಾಯಿಗಳ ನಾಣ್ಯವನ್ನೂ ನಮ್ಮ ಯಜಮಾನರಿಗೂ ಸಹಾ ತಿಳಿಸಿದಂತೆ ನಾನು ನನ್ನ ಪೆಟ್ಟಿಗೆಯ ಒಂದು ಭರಣಿಯಲ್ಲಿಟ್ಟಿದ್ದೇನು. ಪೆಚ್ಚಳಾದ ನಾನು ಆ ಭರಣಿಯು ಎಲ್ಲಿ ಬೈಲಿಗೆ ಬರುವುದೋ, ನಮ್ಮ ತಾಯಿಯು ನನ್ನಲ್ಲಿ ಗುಟ್ಟಾಗಿ ಹಣವನ್ನು ಕೊಟ್ಟಿರುವ ವಿಷಯವೂ ಎಲ್ಲರಿಗೂ ಎಲ್ಲಿತಿಳಿದು ಬಿಡುವುದೋ ಎಂಬ ಹೆದರಿಕೆಯಿಂದ, ನನ್ನಲ್ಲಿದ್ದ ಭರಣಿಯನ್ನು ಈಚೆಗೆ ತೆಗೆದಿಟ್ಟುಕೊಂಡು ಬರೀಪೆಟ್ಟಿಗೆಯನ್ನು ಮಾತ್ರ ಕಳುಹಿಸಿಬಿಟ್ಟೆನು. ನಾನು ಪೆಟ್ಟಿಗೆಯ ಬೀಗ<noinclude></noinclude>
jyr120ijouir1gfn3h1enk5rcfc689q
317378
317375
2026-05-05T15:34:32Z
Ashwini Rai K
8475
317378
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|left=|center=ನನ್ನ ಸಂಸಾರ|right=3।}}
ಳ್ಳುತ್ತ ಕುಳಿತಿದ್ದರು.ನಾನು ಹಿತ್ತಲಿನಲ್ಲಿ ಬಟ್ಟೆಯನ್ನೊಗೆದು ಕೊಳ್ಳುತ್ತಿದ್ದೆನು. ನನ ಗಂತೂ ಅವರು ಹಣದ ವಿಷಯದಲ್ಲಿ ಚಿಂತಿಸುತ್ತಿರುವುದು ಸುಳ್ಳೆಂದು ತೋರಿತು. ನಾನು ಅದನ್ನು ಮನಸ್ಸಿಗೆ ಹತ್ತಿಸಿಕೊಳ್ಳಲೇ ಇಲ್ಲ.ಹೀಗೆಯೇ ಹನ್ನೆರಡು ಗಂಟೆಯೂ ಹೊಡೆಯಿತು.
ನಮ್ಮ ಅಕ್ಕ,ಭಾವ, ವಿನಹ ಎಲ್ಲರೂ ಸ್ನಾನಮಾಡಿದ್ದರು. ನಮ್ಮ ಅಕ್ಕನವರು ನಮ್ಮ ಬೀದಿಯಲ್ಲಿದ್ದ ಜೋಯಿಸರೊಬ್ಬರ ಬಳಿಗೆ ಹೋಗಿ ಹಣಹೋದ ವಿಷಯದಲ್ಲಿ ಶಾಸ್ತ್ರವನ್ನು ಕೇಳಿದರಂತೆ ? ಆ ಜೋಯಿಸರೂ ಲೆಖ್ಖ ಹಾಕಿ, ಹಣವು ನಿಮ್ಮ ಮನೆಯಲ್ಲೇ ಇದೆ.ಇನ್ನು ಮೂರು ಗಂಟೆ ಕಾಲದೊಳಗಾಗಿ ಸಿಕ್ಕಿದರೆ ಸಿಕ್ಕಬಹುದು. ಇಲ್ಲವಾದರೆ ಅದು ಸ್ಥಳವನ್ನು ಬಿಟ್ಟು ಕದಲಿ ಹೋದೀತು. ಎಂದು ಹೇಳಿದರಂತೆ ! ನಮ್ಮ ಅಕ್ಕನವರು ಕೂಡಲೆ ಬಂದು ಭಾವನವರೊಡನೆ, ಶಾಸ್ತ್ರದ ವಿಚಾರವನ್ನು ಹೇಳಿ ಈಗಲೇ ಮನೆಯವರೆಲ್ಲರ ಪೆಟ್ಟಿಗೆಯನ್ನು ಶೋಧಿಸಿದರೆ ಹಣವು ಸಿಕ್ಕಿಬಿಡುತ್ತದೆ.ಎಂದು ಉಲ್ಲಾಸದಿಂದ ಹೇಳಿದರು.ಸಾಧಾರಣವಾಗಿ ಎಲ್ಲರ ಪೆಟ್ಟಿಗೆಯಲ್ಲೂ ಅವರವರು ಹಣವನ್ನಿಟ್ಟು ಕೊಂಡಿರಬಹುದೆಂದು ಅವರಿಗೆ ತಿಳಿದಿದ್ದರೂ ಮನೆಯವರೆಲ್ಲರ ಪೆಟ್ಟಿಗೆಯನ್ನು ಶೋಧಿಸಿಬಿಡಬೇಕೆಂದೂ ಯಾರ ಪೆಟ್ಟಿಗೆಯಲ್ಲಾದರೂ ಹಣ ವಿದ್ದರೆ ಅದು ತಮ್ಮದೇ ಎಂದೂ ಗಂಡನೊಡನೆ ಖಂಡಿತವಾಗಿ ಹೇಳಿದರು. ಹೆಂಡತಯಮಾತನ್ನು ಮೀರದೆ, ನಮ್ಮ ಭಾವನವರು ತಮಗೆ ಇಷ್ಟವಿಲ್ಲದಿದ್ದರೂ ಎಲ್ಲರ ಪೆಟ್ಟಿಗೆಯನ್ನೂ ಶೋಧಿಸುವ ಕಾರ್ಯಕ್ಕೆ ಕೈಯಿಟ್ಟರು.ಎಲ್ಲರ ಪೆಟ್ಟಿಗೆಯೆಂದರೆ ಯಾರದು ? ನನ್ನದು, ತಾತನವರದು. ನಮ್ಮ ಯಜಮಾನರದು.ತಾತನವರ ಪೆಟ್ಟಿಗೆಯನ್ನು ಶೋಧಿಸುವ ಧೈರ್ಯವು ಆರಿಗೂ ಇಲ್ಲ ಅತ್ತಮ್ಮನವರಲ್ಲಿ ಪೆಟ್ಟಿಗೆಯೇ ಇರಲಿಲ್ಲ.ನಮ್ಮ ಯಜಮಾನರ ಪೆಟ್ಟಿಗೆಯಲ್ಲಿ ಎರಡಾಣೆ ಚಿಲ್ಲರೆ ಮಾತ್ರವೇ ಇದ್ದಿತು. ಉಳಿದುದು ನನ್ನ ಪೆಟ್ಟಿಗೆ, ನನ್ನ ಪೆಟ್ಟಿಗೆಯನ್ನು ಶೋಧನೆಗೆ ಕಳುಹಬೇಕಾಯಿತು. ನಮ್ಮ ತಾಯಿಯು ಗುಟ್ಟಾಗಿ ಕೊಟ್ಟಿದ್ದ 55 ರೂಪಾಯಿಗಳನ್ನೂ ನನ್ನಲ್ಲಿ ಚಿಲ್ಲರೆಯಾಗಿದ್ದ 5-6 ರೂಪಾಯಿಗಳ ನಾಣ್ಯವನ್ನೂ ನಮ್ಮ ಯಜಮಾನರಿಗೂ ಸಹಾ ತಿಳಿಸಿದಂತೆ ನಾನು ನನ್ನ ಪೆಟ್ಟಿಗೆಯ ಒಂದು ಭರಣಿಯಲ್ಲಿಟ್ಟಿದ್ದೇನು. ಪೆಚ್ಚಳಾದ ನಾನು ಆ ಭರಣಿಯು ಎಲ್ಲಿ ಬೈಲಿಗೆ ಬರುವುದೋ, ನಮ್ಮ ತಾಯಿಯು ನನ್ನಲ್ಲಿ ಗುಟ್ಟಾಗಿ ಹಣವನ್ನು ಕೊಟ್ಟಿರುವ ವಿಷಯವೂ ಎಲ್ಲರಿಗೂ ಎಲ್ಲಿತಿಳಿದು ಬಿಡುವುದೋ ಎಂಬ ಹೆದರಿಕೆಯಿಂದ, ನನ್ನಲ್ಲಿದ್ದ ಭರಣಿಯನ್ನು ಈಚೆಗೆ ತೆಗೆದಿಟ್ಟುಕೊಂಡು ಬರೀಪೆಟ್ಟಿಗೆಯನ್ನು ಮಾತ್ರ ಕಳುಹಿಸಿಬಿಟ್ಟೆನು. ನಾನು ಪೆಟ್ಟಿಗೆಯ ಬೀಗ<noinclude></noinclude>
ag9dk2pby30ba9khgwa0r6ndlkwtvl9
ಪುಟ:ನನ್ನ ಸಂಸಾರ.djvu/೪೦
104
57323
317376
296651
2026-05-05T15:33:30Z
Ashwini Rai K
8475
/* Validated */
317376
proofread-page
text/x-wiki
<noinclude><pagequality level="4" user="Ashwini Rai K" /></noinclude>{{Left|32}}{{center|ಕಾದಂಬರಿ ಸಂಗ್ರಹ}}
ವನ್ನು ತೆರೆದು ಹಣದ ಭರಣಿಯನ್ನು ಬಚ್ಚಿಟ್ಟುದನ್ನು ನಮ್ಮ ಭಾವನವರು ನೋಡುತ್ತಲೇ ಇದ್ದರು. ಬರೀ ಪೆಟ್ಟಿಗೆಯಲ್ಲಿ ಹಣವಿದ್ದೀತೆ ? ನಮ್ಮ ಭಾವನವರು ಬಲವಂತದಿಂದ ನಮ್ಮ ಚಿಕ್ಕ ಮನೆಗೆ ಪ್ರವೇಶಿಸಿ ಅನುಮಾನದಿಂದ ನನ್ನ ಭರಣಿಯನ್ನು ತೆಗೆದುಕೊಂಡು ಅದರ ಮುಚ್ಚಳವನ್ನು ತೆರೆದು ಅದರಲ್ಲಿ ಹಣವಿರುವುದನ್ನು ನೋಡಿ ಆ ಭರಣಿಯನ್ನು ಹಾಗೆಯೇ ತಂದು ಮನೆಯವರೆಲ್ಲರಿದಿರಿಗೂ ಸುರಿದುಬಿಟ್ಟರು.
ನನಗೆ ತಲೆ ತಿರುಗಿಹೋಯಿತು. ಮೈ ನಡಗಿಬಿಟ್ಟಿತು. ದಿಕ್ಕೇ ತೋಚದೆ ಹೋದುದು, ಮನೆಯವರೆಲ್ಲರೂ ನನ್ನ ವಿಷಯದಲ್ಲಿ ಬಹು ತಿರಸ್ಕಾರಭಾವವನ್ನು ಪ್ರದರ್ಶಿಸಲಾರಂಭಿಸಿದರು. ಆ ಹಣವನ್ನು ಸುರಿವುತ್ತಿದ್ದಾಗ ನಾನು ಅಳುತ್ತಾ ಬಂದು "ಇದು ನಮ್ಮ ತಾಯಿಯು ಗುಟ್ಟಾಗಿ ನನ್ನ ವಶಕ್ಕೆ ಕೊಟ್ಟಿದ್ದ ಹಣವು. ಇದನ್ನು ನಾನಾರಿಗೂ ತಿಳಿಸದಂತೆ ನನ್ನ ಬಳಿಯಲ್ಲಿಟ್ಟುಕೊಂಡಿದ್ದೆನು. ಅದನ್ನು ನನಗೇ ಕೊಡಿಸ ಬೇಕೆಂದು ” ಬಹು ದೈನ್ಯದಿಂದ ಬೇಡಿಕೊಂಡೆನು. ಆದರೆ ನನ್ನ ಮಾತನ್ನು ಆಗ ಕೇಳು ವವರಾರು ? ನನ್ನಲ್ಲಿ ಹಣವಿದ್ದ ವಿಚಾರವು ಆರಿಗೂ ತಿಳಿದಿರಲಿಲ್ಲ. ನಾನು ಆರಿಗೂ ತಿಳಿಸಿಯೂ ಇರಲಿಲ್ಲ. ನಮ್ಮ ಯಜಮಾನರು ನನ್ನ ವಶಕ್ಕೆ ಹಣವಾವುದನ್ನೂ ಕೊಡು ತ್ತಿರಲಿಲ್ಲವಾದುದರಿಂದಲೂ, ನಮ್ಮ ತಾಯಿತಂದೆಗಳು ಬಹಳ ರಿಕ್ತದೆಶೆಯಲ್ಲಿರುವ ರೆಂಬುದು ಎಲ್ಲರಿಗೂ ತಿಳಿದಿದ್ದುದರಿಂದಲೂ ನನ್ನಲ್ಲಿದ್ದ 55 ರೂಪಾಯಿಗಳೂ ಮತ್ತು ಚಿಲ್ಲರೆ ದುಡ್ಡುಗಳೂ ಕಳುವಿನ ಮಾಲೆಂದೂ, ನಮ್ಮ ಭಾವನವರ ಪೆಟ್ಟಿಗೆಯಲ್ಲಿ ಇಲ್ಲದೆಯೋದ ಹಣವು ಇದೇ ಸರಿಯೆಂದೂ, ನಾನೇ ಅವರ ಪೆಟ್ಟಿಗೆ ಬೀಗವನ್ನು ಕಳ್ಳ ತನದಿಂದ ತರೆದು ಈ ಹಣವನ್ನು ಕದ್ದವಳೆಂದೂ ಮನೆಯವರೆಲ್ಲರೂ ನಿರ್ಧರಿಸಿದರು. ಹೀಗೆ ನಿರ್ಧರಿಸುವುದಕ್ಕೆ ಯಾರಿಗಾದರೂ ಸ್ವಲ್ಪವಾದರೂ ಸಂದೇಹವಿರಲಿಲ್ಲ. ನಾನು, ನಮ್ಮ ತಾಯಿಯ ಹಣವೆಂದು ಹೇಳುವುದು ಅನೃತವೂ, ಅಪಲಾಪವೂ, ಆದ ಸಂಗತಿ
ಯೆಂದು ಎಲ್ಲರೂ ತಿಳಿದು ಕೊಂಡರು.
ನಮ್ಮ ತಾಯಿಯು ನನ್ನಲ್ಲಿ ಇಷ್ಟು ಹಣವನ್ನು ಕೊಟ್ಟಿರುವ ವಿಷಯವನ್ನು ನಾನು ನಮ್ಮ ಯಜಮಾನರಿಗೆ ಯಾವಾಗಲೂ ತಿಳಿಸಿರಲಿಲ್ಲ. ಮತ್ತು ಅವರು ಹಿಂದೆ ಒಂದೆರಡುವೇಳೆ ಯಾವುದೋ ಒಂದೆರಡು ಸಮಯಗಳಲ್ಲಿ, “ ನಿನ್ನಲ್ಲಿ ಹಣವೇನಾದರೂ ಇದ್ದರೆ ಹದಿನೈದು ರೂಪಾಯಿಗಳನ್ನು ಕೊಟ್ಟಿರು ” ಎಂದು ಕೇಳಿದ್ದರು. ಹೀಗೆ ಅವರು ಕೇಳಲು, ಹೆಣ್ಣು ಮಕ್ಕಳಿಗೆ ತಾಯಿತಂದೆಗಳು ಏನಾದರೂ ಕೊಂಚ ದುಡ್ಡನ್ನು ಕೊಡುವ ಪದ್ಧತಿ ಲೋಕರೂಢಿಯಾದುದರಿಂದಲೂ ಮದುವೆ, ಆರತಿ, ಓದಿಸುವುದು, ಮುಂತಾದ ಸಮಯಗಳಲ್ಲಿ ಹೆಣ್ಣು ಮಕ್ಕಳಿಗೆ ಬಂದ ರೂಪಾಯಿ<noinclude></noinclude>
6em4bbh9axq3w2ljtgwwnctry2pwnti
ಪುಟ:ನನ್ನ ಸಂಸಾರ.djvu/೪೧
104
57324
317379
296653
2026-05-05T15:35:08Z
Ashwini Rai K
8475
/* Validated */
317379
proofread-page
text/x-wiki
<noinclude><pagequality level="4" user="Ashwini Rai K" /></noinclude>{{center|ನನ್ನ ಸಂಸಾರ }}{{Right|33}}
ಗಳನ್ನು ಗಂಡನ ಮನೆಗೆ ಹೋಗುವಾಗ ಅವರ ವಶಕ್ಕೆ ಕೊಡುವ ರೂಢಿ ಇರುವುದರಿಂದಲೂ ಈ ಊಹೆಯಿಂದ ನನ್ನನ್ನು ಯಜಮಾನರು ಹಣವನ್ನು ಕೇಳಿದರು. ಆ ಸಮಯಗಳಲ್ಲಿ ನಾನು ನನ್ನಲ್ಲಿ ಹಣವೆಲ್ಲಿಂದ ಬರಬೇಕು ? ಎಂದು ಉತ್ತರವನ್ನು ಹೇಳಿಬಿಟ್ಟೆನು. ಅವರು ಸುಮ್ಮನಾಗಿ ಬಿಟ್ಟಿದ್ದರು. ಹೀಗಿರುವಲ್ಲಿ ನನ್ನ ಪೆಟ್ಟಿಗೆಯಲ್ಲಿ ಈಗ 56 ರೂಪಾಯಿಗಳಿರುವುದೂ ಮತ್ತು ಭಾವನವರ ಪೆಟ್ಟಿಗೆಯಲ್ಲಿ 60 ರೂಪಾಯಿಗಳು ಮಾಯವಾಗಿರುವುದೂ ಪೆಟ್ಟಿಗೆಯನ್ನು ಶೋಧಿಸಬೇಕೆಂದು ಹೇಳಿದಾಗ ನಾನು ಹಣದ ಭರಣಿಯನ್ನು ಮುಚ್ಚಿಟ್ಟುಕೊಂಡು ಬರೀಪೆಟ್ಟಿಗೆಯನ್ನು ಕಳುಹಿಸಿದುದೂ, ತದುತ್ತರಕ್ಷಣದಲ್ಲಿಯೇ ನನ್ನ ಹಣದ ಭರಣಿಯು ಈಚಿಗೆಬಂದು ಎಲ್ಲರಿದಿರಿಗೂ ಹಣವು ಸುರಿಯಲ್ಪಟ್ಟುದೂ, ಇತ್ಯಾದಿ ವಿಷಯಗಳು ನಾನು ಕದ್ದವಳೆಂದು ತೋರ್ಪಡಿಸಲು ಸಾಕ್ಷೀಭೂತವಾಗಿದ್ದುವು. ಇಂತಹ ಮಹದಪರಾಧವು ನನ್ನಿಂದ ಮಾಡಲ್ಪಟ್ಟಿತೆಂದು ತಿಳಿದಮೇಲೆ ನಮ್ಮ ಯಜಮಾನರ ಮನಸ್ಸಿನಲ್ಲಿ ಇಂತಹ ಭಾವವು ಉತ್ಪನ್ನವಾಗಿರಬಹುದು ? ಅಲ್ಲದೆ ನಾನು ಅವರನ್ನು ಆಗಿಂದಾಗ್ಗೆ,ಒಡವೆ, ಸೀರೆಗಳಿಗಾಗಿ ಬಹುವಾಗಿ ಪೀಡಿಸುತ್ತಿದ್ದುದನ್ನು ಅವರು ಸ್ಮರಿಸಿಕೊಂಡು, ಬಹು ತೆರನಾಗಿ ನಾನು ಹಣವನ್ನು ಧಾರ್ಷ್ಟ್ಯದಿಂದ ಕದ್ದಿರಬಹುದೆಂದೇ ನಿರ್ಧರಿಸಿ, ಇಂತಹ ಕುಲಗೇಡಿಯಾದ ಹೆಂಡತಿ ಇದ್ದರೇನು ? ಸತ್ತರೇನು ? ಎಂದು ಮನಸಾ ಚಿಂತಿಸಿ, ಸಿಂಹವು ಘರ್ಜಿಸುವಂತೆ, ಆಹ್ನಿಕಮಾಡುತ್ತಿದ್ದ ಸ್ಥಳದಿಂದೆದ್ದು ನನ್ನ ಬಳಿಗೆ ಬಂದು, ಥು ! ದುಷ್ಟಳೆ ; ನಮ್ಮ ಕುಲಕ್ಕೂ ನಮ್ಮ ಮರ್ಯಾದೆಗೂ ನನಗೂ ಕಳಂಕವನ್ನು ತಂದೆಯಾ ! ನೀನು ಈ ಕ್ಷಣ ನಾಶವಾಗಿ ಹೋಗು, ಎಂದು ಆರ್ಭಟಿಸಿ ತಮ್ಮ ವಾಮಪಾದದಿಂದ ನನ್ನನ್ನು ಬಲವಾಗಿ ತಾಡನಮಾಡಿಬಿಟ್ಟರು. ನಾನು ಆಕ್ಷಣವೇಅಚೇತನಳಾಗಿ ಬಿದ್ದು ಬಿಟ್ಟೆನು.
{{gap}}ನಾನು ಬಿದ್ದುದನ್ನು ನೋಡಿ ಮನೆಯವರೆಲ್ಲರೂ ಗಾಬರಿಯಾಗಿ ನನ್ನ ಹತ್ತಿರ ಎಂದು ನನ್ನ ಸ್ಥಿತಿಯನ್ನು ನೋಡಿ ನನ್ನನ್ನು ಪಚರಿಸ ತೊಡಗಿದರು. ಮತ್ತು ನಮ್ಮ ಯಜಮಾನರು ನನ್ನ ಬಳಿಗೆಬಂದು ಎಲ್ಲರನ್ನೂ ತಡೆದು ಪುನಃ ನನ್ನನ್ನು ಹೊಡೆದು ಇಹ ಲೋಕಚ್ಯುತಳನ್ನಾಗಿ ಮಾಡಿಬಿಡಬೇಕೆಂದು ನಿರ್ಧರಿಸಿದರು. ಆದರೆ ಅವರಾಲೋಚನೆಯನ್ನು ನಮ್ಮ ಮನೆಯವರು ಸಾಗಗೊಡಲಿಲ್ಲ. "ಕೋಪದಲ್ಲಿ ಕುಯ್ದ ಮೂಗುಶಾಂತಿಯಲ್ಲಿ ಹತ್ತೀತೇ ?” ಆದುದರಿಂದ ಈ ಹಣವನ್ನು ಅವಳ ತಾಯಿಯು ಇವಳ ವಶಕ್ಕೆ ಕೊಟ್ಟಿದ್ದುದು ನಿಜವೇ ಎಂಬುದನ್ನು ತಿಳಿದಬಳಿಕ ನೀನು ಮುಂದಿನ ಕೆಲಸವನ್ನು ಮಾಡಬಹುದೆಂದು ನಮ್ಮ ಯಜಮಾನರೊಡನೆ ಎಲ್ಲರೂ ಹೇಳಿದರು. ಇಷ್ಟಾದಮೇಲೆ ಅವರು<noinclude></noinclude>
f1y690rwnhzljeepa5t9gllvj8vy2sv
ಪುಟ:ನನ್ನ ಸಂಸಾರ.djvu/೪೨
104
57325
317381
160617
2026-05-05T15:36:24Z
Ashwini Rai K
8475
/* Proofread */
317381
proofread-page
text/x-wiki
<noinclude><pagequality level="3" user="Ashwini Rai K" /></noinclude>
34 ಕಾದಂಬರಿ ಸಂಗ್ರಹ
ತಮ್ಮ ಕೆಲಸಕ್ಕೆ ಹೊರಟುಹೋದರು.ಆಗಲೇ ರಂಗಪುರಕ್ಕೆ ಪ್ರಯಾಣ ಮಾಡಿ ಈ ಹಣದ ವಿಷಯವನ್ನು ನಿರ್ಧರಿಸಬೇಕೆಂದು ಅವರು ಆಲೋಚಿಸಿದರು. ಆಗ ಮಧ್ಯಾಹ್ನ ಒಂದು ಗಂಟೆಯ ಹೊತ್ತಾಗಿದ್ದುದರಿಂದ ರಂಗಪುರಕ್ಕೆ ರೈಲು ಹೊರಟುಹೋಗಿದ್ದಿತು. ಇನ್ನು ಸಾಯಂಕಾಲದ ರೈಲನ್ನೇ ಕಾಯಬೇಕಾಯಿತು. ನಮ್ಮ ಯಜಮಾನರು ಆದಿನ ಮಧ್ಯಾಹ್ನ ಊಟವನ್ನು ಸರಿಯಾಗಿ ಮಾಡಲಿಲ್ಲ. ಅವರು ಏನೋಚಿಂತಿಸುತ್ತಾ ನಮ್ಮ ಕಿರುಮನೆಯಲ್ಲಿ ಮಲಗಿಕೊಂಡಿದ್ದರು. ನಾನೂ ನನ್ನ ಕೆಲಸಕಾರ್ಯಗಳನ್ನು ಮಾಡಿಕೊಂಡು ಸಹನೆಯಿಂದ ನನ್ನ ಸ್ವಾಮಿಯು ಮಲಗಿದ್ದ ಸ್ಥಳಕ್ಕೆ ಹೋಗಿ ಕುಳಿತೆನು. ಅಲ್ಲಿ ಕುಳಿತೊಡನೆಯೇ ನನಗೆ ಬಹು ದುಃಖಬಂದಿತು. ತಡೆಯಲಾರದೆ ಘಟ್ಟಿಯಾಗಿ ಅತ್ತುಬಿಟ್ಟೆನು. ನಮ್ಮ ಯಜಮಾನರು ಎದ್ದು "ಏಕೆ ! ಹೊಡೆದುಕೊಳ್ಳುತ್ತಿರುವೆ ? ಇನ್ನೂ ಸಾಯಲಿಲ್ಲವೆಂದು ಬಡಿದುಕೊಳ್ಳುವಿಯಾ ?" ಎಂದು ಕೇಳಿದರು. ನನಗಿನ್ನೂ ಹೆಚ್ಚಾಗಿ ದುಃಖ ಬಂದಿತು. ತಡೆದುಕೊಂಡು ಸ್ವಾಮಿಯ ಪಾದಗಳಮೇಲೆ ಬಿದ್ದು ಇಂತು ಪ್ರಾರ್ಥಿ ಸಿಕೊಂಡೆನು.
ಜೀವನಸರ್ವಸ್ವ !
ನಾನಿಂದು ಪಾದಸನ್ನಿಧಿಯಲ್ಲಿ ಮಹದಪರಾಧಮಾಡಿದವಳೆಂದು ನಿರ್ಧರ ವಾಗಿರುವುದು ಸುಯಷ್ಟೆ ? ನಾನು ತಮ್ಮ ವಿಷಯದಲ್ಲಿ ಮಹತ್ತರವಾದೆರಡು ಅಪರಾಧಗಳನ್ನು ಮಾಡಿರುವುದರಿಂದಲೇ ಈ ದಿನ ಇಂತಹ ಭಯಂಕರ ಚಿಂತೆಗೆ ಗುರಿಯಾಗಬೇಕಾಗಿ ಬಂದಿತು. ನಮ್ಮ ತಾಯಿಯು ನನ್ನ ವಶಕ್ಕೆ, ನನ್ನನ್ನು ಇಲ್ಲಿ ಬಿಟ್ಟು ಹೋಗುವ ಸಂದರ್ಭದಲ್ಲಿ ಐವತ್ತೈದು ರೂಪಾಯಿಗಳನ್ನು ಕೊಟ್ಟಿದ್ದರು. ಗೌರೀಹಬ್ಬದ ಅರಿಶಿನ ಕುಂಕುಮಕ್ಕಾಗಿ ಕಳುಹಿಸಿದ್ದ ಎರಡು ರೂಪಾಯಿ, ನನ್ನ ಮದುವೆಯಲ್ಲಿ ಆರತಿಗೆ ಹಾಕಿದ್ದ ರೂಪಾಯಿಗಳಲ್ಲಿ ನಾಲ್ಕು, ಅಲ್ಲಿ, ಇಲ್ಲಿ ಆರತಿಗಳಲ್ಲಿ ಲಭ್ಯವಾದ ಕೆಲವು ಚಿಲ್ಲರೆಗಳು, ಇಷ್ಟೂಸೇರಿ ಐವತ್ತಾರೂ ಚಿಲ್ಲರೆ ರೂಪಾಯಿಗಳನ್ನು ನಾನು ನನ್ನ ವಶದಲ್ಲಿಟ್ಟುಕೊಂಡಿದ್ದೆನು. ನಮ್ಮ ತಾಯಿಯು ನನ್ನಲ್ಲಿ ಹಣವನ್ನು ಕೊಡುವಾಗ, ಈ ವಿಷಯವನ್ನು ನಿನ್ನ ಗಂಡನಿಗೂ ಸಹ ತಿಳಿಸಬೇಡ. ತಿಳಿಸಿಬಿಟ್ಟರೆ ನಿನ್ನ ಬಳಿಯಿಂದ ತೆಗೆದುಕೊಂಡು ಏನಾದರೂ ಖರ್ಚುಮಾಡಿಬಿಡಬಹುದು. ಗಂಡಸರು ಬಹು ತಾಪತ್ರಯದವರು ಎಂದು ಹೇಳಿ ರಹಸ್ಯವಾಗಿ ಕೊಟ್ಟರು. ನನಗೆ ಆಗ ಬಹು ಸಂತೋಷವಾಗಿತ್ತು, ಹಣವನ್ನು ಇಟ್ಟುಕೊಂಡಿರುವವರು ಬಹು ದೊಡ್ಡ ಮನುಷ್ಯರೆಂದು ನನಗೆ ನಂಬಿಕೆಯಿದ್ದಿತು. ಆದುದರಿಂದ ಆ ಹಣವನ್ನು ನನ್ನಲ್ಲಿಟ್ಟುಕೊಂಡೆನು. ನಮ್ಮ ತಾಯಿಯ ಪ್ರತಿಜ್ಞಾಪಾಲನಕ್ಕಾಗಿ ನಾನು ಈ ವಿಚಾರವನ್ನು ನಿಮ್ಮೊಡನೆ<noinclude></noinclude>
he4gkd6ge9rja3vxawqtd88sv9sup7n
317382
317381
2026-05-05T15:37:08Z
Ashwini Rai K
8475
317382
proofread-page
text/x-wiki
<noinclude><pagequality level="3" user="Ashwini Rai K" /></noinclude>
34 {{center|ಕಾದಂಬರಿ ಸಂಗ್ರಹ}}
ತಮ್ಮ ಕೆಲಸಕ್ಕೆ ಹೊರಟುಹೋದರು.ಆಗಲೇ ರಂಗಪುರಕ್ಕೆ ಪ್ರಯಾಣ ಮಾಡಿ ಈ ಹಣದ ವಿಷಯವನ್ನು ನಿರ್ಧರಿಸಬೇಕೆಂದು ಅವರು ಆಲೋಚಿಸಿದರು. ಆಗ ಮಧ್ಯಾಹ್ನ ಒಂದು ಗಂಟೆಯ ಹೊತ್ತಾಗಿದ್ದುದರಿಂದ ರಂಗಪುರಕ್ಕೆ ರೈಲು ಹೊರಟುಹೋಗಿದ್ದಿತು. ಇನ್ನು ಸಾಯಂಕಾಲದ ರೈಲನ್ನೇ ಕಾಯಬೇಕಾಯಿತು. ನಮ್ಮ ಯಜಮಾನರು ಆದಿನ ಮಧ್ಯಾಹ್ನ ಊಟವನ್ನು ಸರಿಯಾಗಿ ಮಾಡಲಿಲ್ಲ. ಅವರು ಏನೋಚಿಂತಿಸುತ್ತಾ ನಮ್ಮ ಕಿರುಮನೆಯಲ್ಲಿ ಮಲಗಿಕೊಂಡಿದ್ದರು. ನಾನೂ ನನ್ನ ಕೆಲಸಕಾರ್ಯಗಳನ್ನು ಮಾಡಿಕೊಂಡು ಸಹನೆಯಿಂದ ನನ್ನ ಸ್ವಾಮಿಯು ಮಲಗಿದ್ದ ಸ್ಥಳಕ್ಕೆ ಹೋಗಿ ಕುಳಿತೆನು. ಅಲ್ಲಿ ಕುಳಿತೊಡನೆಯೇ ನನಗೆ ಬಹು ದುಃಖಬಂದಿತು. ತಡೆಯಲಾರದೆ ಘಟ್ಟಿಯಾಗಿ ಅತ್ತುಬಿಟ್ಟೆನು. ನಮ್ಮ ಯಜಮಾನರು ಎದ್ದು "ಏಕೆ ! ಹೊಡೆದುಕೊಳ್ಳುತ್ತಿರುವೆ ? ಇನ್ನೂ ಸಾಯಲಿಲ್ಲವೆಂದು ಬಡಿದುಕೊಳ್ಳುವಿಯಾ ?" ಎಂದು ಕೇಳಿದರು. ನನಗಿನ್ನೂ ಹೆಚ್ಚಾಗಿ ದುಃಖ ಬಂದಿತು. ತಡೆದುಕೊಂಡು ಸ್ವಾಮಿಯ ಪಾದಗಳಮೇಲೆ ಬಿದ್ದು ಇಂತು ಪ್ರಾರ್ಥಿ ಸಿಕೊಂಡೆನು.
ಜೀವನಸರ್ವಸ್ವ !
ನಾನಿಂದು ಪಾದಸನ್ನಿಧಿಯಲ್ಲಿ ಮಹದಪರಾಧಮಾಡಿದವಳೆಂದು ನಿರ್ಧರ ವಾಗಿರುವುದು ಸುಯಷ್ಟೆ ? ನಾನು ತಮ್ಮ ವಿಷಯದಲ್ಲಿ ಮಹತ್ತರವಾದೆರಡು ಅಪರಾಧಗಳನ್ನು ಮಾಡಿರುವುದರಿಂದಲೇ ಈ ದಿನ ಇಂತಹ ಭಯಂಕರ ಚಿಂತೆಗೆ ಗುರಿಯಾಗಬೇಕಾಗಿ ಬಂದಿತು. ನಮ್ಮ ತಾಯಿಯು ನನ್ನ ವಶಕ್ಕೆ, ನನ್ನನ್ನು ಇಲ್ಲಿ ಬಿಟ್ಟು ಹೋಗುವ ಸಂದರ್ಭದಲ್ಲಿ ಐವತ್ತೈದು ರೂಪಾಯಿಗಳನ್ನು ಕೊಟ್ಟಿದ್ದರು. ಗೌರೀಹಬ್ಬದ ಅರಿಶಿನ ಕುಂಕುಮಕ್ಕಾಗಿ ಕಳುಹಿಸಿದ್ದ ಎರಡು ರೂಪಾಯಿ, ನನ್ನ ಮದುವೆಯಲ್ಲಿ ಆರತಿಗೆ ಹಾಕಿದ್ದ ರೂಪಾಯಿಗಳಲ್ಲಿ ನಾಲ್ಕು, ಅಲ್ಲಿ, ಇಲ್ಲಿ ಆರತಿಗಳಲ್ಲಿ ಲಭ್ಯವಾದ ಕೆಲವು ಚಿಲ್ಲರೆಗಳು, ಇಷ್ಟೂಸೇರಿ ಐವತ್ತಾರೂ ಚಿಲ್ಲರೆ ರೂಪಾಯಿಗಳನ್ನು ನಾನು ನನ್ನ ವಶದಲ್ಲಿಟ್ಟುಕೊಂಡಿದ್ದೆನು. ನಮ್ಮ ತಾಯಿಯು ನನ್ನಲ್ಲಿ ಹಣವನ್ನು ಕೊಡುವಾಗ, ಈ ವಿಷಯವನ್ನು ನಿನ್ನ ಗಂಡನಿಗೂ ಸಹ ತಿಳಿಸಬೇಡ. ತಿಳಿಸಿಬಿಟ್ಟರೆ ನಿನ್ನ ಬಳಿಯಿಂದ ತೆಗೆದುಕೊಂಡು ಏನಾದರೂ ಖರ್ಚುಮಾಡಿಬಿಡಬಹುದು. ಗಂಡಸರು ಬಹು ತಾಪತ್ರಯದವರು ಎಂದು ಹೇಳಿ ರಹಸ್ಯವಾಗಿ ಕೊಟ್ಟರು. ನನಗೆ ಆಗ ಬಹು ಸಂತೋಷವಾಗಿತ್ತು, ಹಣವನ್ನು ಇಟ್ಟುಕೊಂಡಿರುವವರು ಬಹು ದೊಡ್ಡ ಮನುಷ್ಯರೆಂದು ನನಗೆ ನಂಬಿಕೆಯಿದ್ದಿತು. ಆದುದರಿಂದ ಆ ಹಣವನ್ನು ನನ್ನಲ್ಲಿಟ್ಟುಕೊಂಡೆನು. ನಮ್ಮ ತಾಯಿಯ ಪ್ರತಿಜ್ಞಾಪಾಲನಕ್ಕಾಗಿ ನಾನು ಈ ವಿಚಾರವನ್ನು ನಿಮ್ಮೊಡನೆ<noinclude></noinclude>
7mhcqb7iuqdlleb8a9xe504gdhgmcov
ಪುಟ:ಮನಮಂಥನ.pdf/೩೬೬
104
62813
317240
317233
2026-05-05T12:05:09Z
Shreesha Sharma
7840
/* Validated */
317240
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೩೪೮}}{{Right|ಮನಮಂಥನ}}
ಮತ್ತು ಬೇಸರವು ಹೆಚ್ಚಾಗುತ್ತದೆ. ಯಾವುದರಲ್ಲಿ ಉದಾಸೀನತೆ ? ಯಾವ
ವಿಷಯದಲ್ಲಿ ಬೇಸರವು ? ಲೌಕಿಕವಾದ, ಈ ಬಾಳಿನ ವಿಷಯಗಳಲ್ಲಿ ಉದಾಸೀನತೆ,
ಮತ್ತು ಬೇಸರ. ಆದರೆ Ego ವು ಕೃಶವಾಗುವಾಗ ಈ ಲೋಕದ ಹೊರಗಿರುವ,
ಇರಬಹುದಾದ ವಿಷಯಗಳಲ್ಲಿ ಆಸಕ್ತಿಯು ಪ್ರಬಲವಾಗುತ್ತದೆ. ಭಜನೆ, ಹರಿಕತೆ,
ತೀರ್ಥಯಾತ್ರೆ ದೇವಸ್ಥಾನ, ಪ್ರವಚನ, ಮತ ಸಂಬಂಧವಾದ ಪುಸ್ತಕಗಳು,
ಇವೆಲ್ಲವೂ ಮುದುಕನ ಆಸಕ್ತಿಯನ್ನು ಸೆರೆಹಿಡಿಯುತ್ತವೆ. ಇದು ಏಕೆ ಮತ್ತು
ಹೇಗೆ?
{{gap}}ಮುಪ್ಪಿನಲ್ಲಿ Super-Ego ಯಾವ ರೀತಿಯ ಪ್ರಭಾವನ್ನು ಬೀರುತ್ತದೆ,
ಎಂಬುದನ್ನು ಅರಿಯುವ ಶೈಶವದಿಂದ ಪ್ರಾರಂಭವಾಗಿ ಬಾಲ್ಯ ಮತ್ತು ಕೌಮಾರ
ವಯಸ್ಸುಗಳಲ್ಲಿ Super-Ego ಅಥವಾ ಮನಸ್ಸಿನ ಸತ್-ಚೈತನ್ಯಾಂಶವು
ರೂಢಿಸಲ್ಪಡುತ್ತದೆ ದೃಢವಾಗತೊಡಗುತ್ತದೆ ಎಂಬುದನ್ನು ತಿಳಿದೆವು. ಹುಟ್ಟಿದ
ಮನೆಯಲ್ಲಿ, ಕಲಿತ ಶಾಲೆಯಲ್ಲಿ ; ಜೀವಿಸುತ್ತಿರುವ ಸಮಾಜದಲ್ಲಿ ; Super-
Ego ವನ್ನು ಬೆಳಸುವ ಪಾಠಗಳನ್ನು ಕಲಿಯುತ್ತಾನೆ. ಹಿರಿಯರ ಅನುಕರಣೆಯಿಂದ;
ದೊಡ್ಡವರ ಮೆಚ್ಚುಗೆಯನ್ನು ಪಡೆಯಬೇಕೆಂಬ ಸಹಜ ಹಂಬಲದಿಂದ, ಹಾಗೂ
ಶಿಕ್ಷೆಯನ್ನು ತಪ್ಪಿಸಿಕೊಳ್ಳಬೇಕು ಎಂಬ ಸಹಜ ಪ್ರವೃತ್ತಿಯಿಂದ, ಶಿಕ್ಷಣವನ್ನು
ಪಡೆಯುತ್ತಾನೆ. ತಾನು ಬದುಕಿ ಬಾಳಬೇಕಾದ ಸಮಾಜವು ಬಿಗಿಯಾಗಿಯೂ
ದೃಢವಾಗಿಯೂ ಇದ್ದರೆ, ಆಗ ಅದು ತನಗೆ ರಕ್ಷಣೆಯನ್ನು ನೀಡುತ್ತದೆ ಎಂಬುದನ್ನು
ತಿಳಿಯುತ್ತಾನೆ. ಸಮಾಜವು ದೃಢವಾಗಿರಬೇಕಾದರೆ, ತನ್ನ ಪಾತ್ರವನ್ನು
ಹೊಣೆಗಾರಿಕೆಯಿಂದ ನಿರ್ವಹಿಸಬೇಕು ಎಂಬುದನ್ನು ಅರಿಯುತ್ತಾನೆ. ವ್ಯಕ್ತಿಯ
ಮನಸ್ಸು, ಇದನ್ನು ಅರಿತಾಗ ಅದರಂತೆ ಅವ ನಡೆದುಕೊಂಡಾಗ Super-Ego
ಅಥವಾ ಮನಸ್ಸಿನ ಸತ್-ಚೈತನ್ಯಾಂಶವು ಪ್ರಬಲವಾಗಿದೆ ಎಂದನ್ನಬಹುದು.
{{gap}}ವ್ಯಕ್ತಿಯ Id ಮತ್ತು Ego ಅಥವಾ ತಮೋ ಮತ್ತು ರಜೋಗುಣಗಳ
ಮೇಲೆ ಶಿಕ್ಷಿಸುವ ಶಕ್ತಿಯನ್ನು ಹತೋಟಿಯಲ್ಲಿಟ್ಟುಕೊಳ್ಳುವ ಸಾಮರ್ಥ್ಯವನ್ನೂ.
Super-Ego ಸಂಪಾದಿಸಿಕೊಳ್ಳುತ್ತದೆ. ಹಾಗಾದಾಗ ಸಮಾಜ ವಿಚ್ಛಿದ್ರಕವಾದ,
ಹಾಗೂ ಕೇವಲ ಸ್ವಾರ್ಥಿಯಾದ Id-Ego ಒಕ್ಕೂಟದ ಸ್ವಚ್ಛಾ ಪ್ರವೃತ್ತಿಯನ್ನು
ಕಟ್ಟು ನಿಟ್ಟಿನಲ್ಲಿಡಬಹುದು. ಆದುದರಿಂದ Super-Ego ವನ್ನು ಮನಸ್ಸಿನ ಸತ್
ಚೈತನ್ಯಾಂಶ ಎಂದು ಕರೆಯುವುದು. ಸಮಾಜದ ಭದ್ರತೆಯನ್ನು ರಕ್ಷಿಸುವುದೇ
ಇದರ ಧ್ಯೇಯ.
{{gap}}ಮುಪ್ಪಿನಲ್ಲಿ ದೇಹವು ಶಿಥಿಲವಾಗಿರುತ್ತದೆ. ಆದಕಾರಣ Id-Ego ಒಕ್ಕೂಟದ,<noinclude></noinclude>
q6xoyli8pdp19idb3ajlycs2ljevahn
ಪುಟ:ಮನಮಂಥನ.pdf/೩೬೭
104
62814
317234
314619
2026-05-05T11:59:39Z
Shreelatha.Halemane
7642
/* Proofread */
317234
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೪೯}}
ಸ್ವಾರ್ಥವಾಗಿರುವ, ಸ್ವಚ್ಛಾ ಪ್ರವೃತ್ತಿಯು, ಸಾಕಷ್ಟು ಕಡಿಮೆಯಾಗಿರುತ್ತದೆ. ಇದರ
ಪರಿಣಾಮವಾಗಿ Super-Ego ಪ್ರಭಾವವು ಹೆಚ್ಚಾಗುತ್ತದೆ. Ego ಎಂಬ
ಮಮಕಾರದ ಆವರಣವು, ಅಥವಾ ಕೋಟೆಯು ಶಿಥಿಲವಾಗುವುದರಿಂದ Super-
Ego ಕಾರ್ಯವು ಹೆಚ್ಚು ಸುಗಮವಾಗುತ್ತದೆ. ಸುಲಭವಾಗುತ್ತದೆ.
ಈ ಬಾಳಿನಲ್ಲಿ, ಈ ಜನ್ಮದಲ್ಲಿ, ಈಡೇರಿಸಲಾಗದ ಇಷ್ಟಾರ್ಥಗಳನ್ನು,
ಮಕ್ಕಳ ಅಥವಾ ಶಿಷ್ಯರ ಬಾಳಿನಲ್ಲಿ ಪೂರೈಸಲು ಹಂಬಲಿಸುವ ಮುದುಕರ
ನಡವಳಿಕೆಯನ್ನು ಕಂಡಿದ್ದೇವೆ. ಪುಣ್ಯಗಳನ್ನು ನಾವೇನಾದರೂ ಗಳಿಸಿದರೆ, ಅದರ
ಪ್ರತಿಫಲವು ನಮಗೆ ಬೇಡ. ಅಂತಹ ಪ್ರತಿಫಲವು ದೊರಕುವುದಾದರೆ, ಅದು
ನಮ್ಮ ಚಿರಂಜೀವಿಗಳ ಬಾಳ ರಕ್ಷೆಯಾಗಲಿ, ಎಂದು ಆಶೀರ್ವದಿಸುವ ಮುಪ್ಪಿನ
ಮುದುಕರು ಸ್ವಾರ್ಥಿಗಳೇ? ಚಿರಂಜೀವಿಗಳ ಬಾಳಿನಲ್ಲಿ ಅವರು ಅಲೌಕಿಕವಾಗಿ,
ಅವ್ಯಕ್ತವಾಗಿ ಪಾಲು ವಹಿಸುವುದೇ ಮುದುಕರ ಆರ್ಶಿವಾದದ ಅಂತರಂತರಾರ್ಥ.
ಆದರೆ ಲೌಕಿಕ ದೃಷ್ಟಿಯಿಂದ, ಕಾಲಮಾನದ ಪ್ರಕಾರ, ಅವರುಗಳು,
ಪ್ರತ್ಯಕ್ಷವಾಗಿ ಇರುವುದೇ ಇಲ್ಲ. ಅಪ್ರತ್ಯಕ್ಷವಾಗಿ ಇರುತ್ತಾರೋ ಇಲ್ಲವೋ ಯಾರಿಗೆ
ಗೊತ್ತು? ಅವರ, ಸ್ವಾರ್ಥಿ ಹಾಗೂ ನಿಸ್ವಾರ್ಥಿಯಾದ ಆಶೀರ್ವಾದವು
ಚಿರಂಜೀವಿಗಳ ಅಂದರೆ ಯುವಕರ ಬಾಳಿಗೆ ರಕ್ಷಾಕವಚವಾಗುತ್ತದೆಯೇ?
ಆಗುತ್ತದೆ ಎಂದು ಚಿರಂಜೀವಿಗಳು ದೃಢವಾಗಿ ನಂಬಿದ್ದರೆ, ಅವರುಗಳ
ಮನಸ್ಸಿನ ಸತ್-ಚೈತನ್ಯಾಂಶವು ಅಥವಾ Super-Ego ವು ಭದ್ರವಾದ ಅಡಿಗಲ್ಲನ್ನು
ಹೊಂದಿದ್ದರೆ ಹಿರಿಯರ ಆಶೀರ್ವಾದವು ರಕ್ಷೆಯಾಗುತ್ತದೆ.
ಆಗುತ್ತದೆಯೋ ಇಲ್ಲವೋ, ಮುದುಕರು ಅರಳು-ಮರಳಿನಲ್ಲಿ ಆಡಿದ
ಮಾತುಗಳಿಗೆ, ನಿಜವಾದ, ಸತ್ಯವಾದ ಮೌಲ್ಯವು ಇದೆಯೋ ಇಲ್ಲವೋ, ಎಂದು
ಸಂದೇಹ ಪಡುವ ಯುವಕರಿಗೆ=ಚಿರಂಜೀವಿಗಳಿಗೆ=ಮಿಶ್ರ ಫಲವನ್ನು ನೀಡುತ್ತದೆ.
ಏಕೆಂದರೆ ಅವರುಗಳ Super-Ego ಇನ್ನೂ ದೃಢವಾಗಿರುವುದಿಲ್ಲ. ಸಂಶಯದ
ಸಾಗರದಲ್ಲಿ ಅವರ ಮನಸ್ಸು ತೇಲಾಡುತ್ತಿರುತ್ತದೆ, ತೊಳಲಾಡುತ್ತಿರುತ್ತದೆ.
ಮುದುಕರ ಆಶೀರ್ವಾದವು, ಸಾಂಪ್ರದಾಯಕವಾಗಿ, ಸಮಾಜದಲ್ಲಿ ರೂಢಿಸಿ
ಕೊಂಡು ಬಂದ, ಒಂದು ನಿರ್ವಿಯ್ರ ಚಟ. ಇದನ್ನು ನಂಬಿದರೆ, ಬಾಳು
ಹಾಳು, ಎಂದೆನ್ನುವ ಚಿರಂಜೀವಿಗಳಲ್ಲಿ, ಯುವಕರಲ್ಲಿ, ಸಂದೇಹವೂ ಇಲ್ಲ,
ನಂಬಿಕೆಯೂ ಇರುವುದಿಲ್ಲ. ಅಂತಹವರು ಕ್ರಾಂತಿಕಾರರು, ಸಂಪೂರ್ಣವಾಗಿ
ಸ್ವಾವಲಂಬಿಗಳು. ರಜೋಗುಣ ಪ್ರಧಾನರು. ಆದರೂ Id ಇನ ತಮೋಗುಣಕ್ಕೆ
ಬಲಿಯಾಗದವರು. ಇಂತಹ ವಿರಳರನ್ನು ಸತ್-ಚೈತನ್ಯಾಂಶವೇ ನಡೆಸುವುದು.<noinclude></noinclude>
amqgmpntiuq3v2db17u4y27rgczzryw
317241
317234
2026-05-05T12:05:37Z
Shreesha Sharma
7840
/* Validated */
317241
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೪೯}}
ಸ್ವಾರ್ಥವಾಗಿರುವ, ಸ್ವಚ್ಛಾ ಪ್ರವೃತ್ತಿಯು, ಸಾಕಷ್ಟು ಕಡಿಮೆಯಾಗಿರುತ್ತದೆ. ಇದರ
ಪರಿಣಾಮವಾಗಿ Super-Ego ಪ್ರಭಾವವು ಹೆಚ್ಚಾಗುತ್ತದೆ. Ego ಎಂಬ
ಮಮಕಾರದ ಆವರಣವು, ಅಥವಾ ಕೋಟೆಯು ಶಿಥಿಲವಾಗುವುದರಿಂದ Super-
Ego ಕಾರ್ಯವು ಹೆಚ್ಚು ಸುಗಮವಾಗುತ್ತದೆ. ಸುಲಭವಾಗುತ್ತದೆ.
{{gap}}ಈ ಬಾಳಿನಲ್ಲಿ, ಈ ಜನ್ಮದಲ್ಲಿ, ಈಡೇರಿಸಲಾಗದ ಇಷ್ಟಾರ್ಥಗಳನ್ನು,
ಮಕ್ಕಳ ಅಥವಾ ಶಿಷ್ಯರ ಬಾಳಿನಲ್ಲಿ ಪೂರೈಸಲು ಹಂಬಲಿಸುವ ಮುದುಕರ
ನಡವಳಿಕೆಯನ್ನು ಕಂಡಿದ್ದೇವೆ. ಪುಣ್ಯಗಳನ್ನು ನಾವೇನಾದರೂ ಗಳಿಸಿದರೆ, ಅದರ
ಪ್ರತಿಫಲವು ನಮಗೆ ಬೇಡ. ಅಂತಹ ಪ್ರತಿಫಲವು ದೊರಕುವುದಾದರೆ, ಅದು
ನಮ್ಮ ಚಿರಂಜೀವಿಗಳ ಬಾಳ ರಕ್ಷೆಯಾಗಲಿ, ಎಂದು ಆಶೀರ್ವದಿಸುವ ಮುಪ್ಪಿನ
ಮುದುಕರು ಸ್ವಾರ್ಥಿಗಳೇ? ಚಿರಂಜೀವಿಗಳ ಬಾಳಿನಲ್ಲಿ ಅವರು ಅಲೌಕಿಕವಾಗಿ,
ಅವ್ಯಕ್ತವಾಗಿ ಪಾಲು ವಹಿಸುವುದೇ ಮುದುಕರ ಆರ್ಶಿವಾದದ ಅಂತರಂತರಾರ್ಥ.
{{gap}}ಆದರೆ ಲೌಕಿಕ ದೃಷ್ಟಿಯಿಂದ, ಕಾಲಮಾನದ ಪ್ರಕಾರ, ಅವರುಗಳು,
ಪ್ರತ್ಯಕ್ಷವಾಗಿ ಇರುವುದೇ ಇಲ್ಲ. ಅಪ್ರತ್ಯಕ್ಷವಾಗಿ ಇರುತ್ತಾರೋ ಇಲ್ಲವೋ ಯಾರಿಗೆ
ಗೊತ್ತು? ಅವರ, ಸ್ವಾರ್ಥಿ ಹಾಗೂ ನಿಸ್ವಾರ್ಥಿಯಾದ ಆಶೀರ್ವಾದವು
ಚಿರಂಜೀವಿಗಳ ಅಂದರೆ ಯುವಕರ ಬಾಳಿಗೆ ರಕ್ಷಾಕವಚವಾಗುತ್ತದೆಯೇ?
{{gap}}ಆಗುತ್ತದೆ ಎಂದು ಚಿರಂಜೀವಿಗಳು ದೃಢವಾಗಿ ನಂಬಿದ್ದರೆ, ಅವರುಗಳ
ಮನಸ್ಸಿನ ಸತ್-ಚೈತನ್ಯಾಂಶವು ಅಥವಾ Super-Ego ವು ಭದ್ರವಾದ ಅಡಿಗಲ್ಲನ್ನು
ಹೊಂದಿದ್ದರೆ ಹಿರಿಯರ ಆಶೀರ್ವಾದವು ರಕ್ಷೆಯಾಗುತ್ತದೆ.
{{gap}}ಆಗುತ್ತದೆಯೋ ಇಲ್ಲವೋ, ಮುದುಕರು ಅರಳು-ಮರಳಿನಲ್ಲಿ ಆಡಿದ
ಮಾತುಗಳಿಗೆ, ನಿಜವಾದ, ಸತ್ಯವಾದ ಮೌಲ್ಯವು ಇದೆಯೋ ಇಲ್ಲವೋ, ಎಂದು
ಸಂದೇಹ ಪಡುವ ಯುವಕರಿಗೆ=ಚಿರಂಜೀವಿಗಳಿಗೆ=ಮಿಶ್ರ ಫಲವನ್ನು ನೀಡುತ್ತದೆ.
ಏಕೆಂದರೆ ಅವರುಗಳ Super-Ego ಇನ್ನೂ ದೃಢವಾಗಿರುವುದಿಲ್ಲ. ಸಂಶಯದ
ಸಾಗರದಲ್ಲಿ ಅವರ ಮನಸ್ಸು ತೇಲಾಡುತ್ತಿರುತ್ತದೆ, ತೊಳಲಾಡುತ್ತಿರುತ್ತದೆ.
{{gap}}ಮುದುಕರ ಆಶೀರ್ವಾದವು, ಸಾಂಪ್ರದಾಯಕವಾಗಿ, ಸಮಾಜದಲ್ಲಿ ರೂಢಿಸಿ
ಕೊಂಡು ಬಂದ, ಒಂದು ನಿರ್ವಿಯ್ರ ಚಟ. ಇದನ್ನು ನಂಬಿದರೆ, ಬಾಳು
ಹಾಳು, ಎಂದೆನ್ನುವ ಚಿರಂಜೀವಿಗಳಲ್ಲಿ, ಯುವಕರಲ್ಲಿ, ಸಂದೇಹವೂ ಇಲ್ಲ,
ನಂಬಿಕೆಯೂ ಇರುವುದಿಲ್ಲ. ಅಂತಹವರು ಕ್ರಾಂತಿಕಾರರು, ಸಂಪೂರ್ಣವಾಗಿ
ಸ್ವಾವಲಂಬಿಗಳು. ರಜೋಗುಣ ಪ್ರಧಾನರು. ಆದರೂ Id ಇನ ತಮೋಗುಣಕ್ಕೆ
ಬಲಿಯಾಗದವರು. ಇಂತಹ ವಿರಳರನ್ನು ಸತ್-ಚೈತನ್ಯಾಂಶವೇ ನಡೆಸುವುದು.<noinclude></noinclude>
inplx1fwew4pqu3u2ruheq6qi7ym7sf
ಪುಟ:ಮನಮಂಥನ.pdf/೩೬೮
104
62815
317235
314620
2026-05-05T12:00:58Z
Shreelatha.Halemane
7642
/* Proofread */
317235
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|೩೫೦}}{{Right|ಮನಮಂಥನ}}
ಅಗೋಚರವಾಗಿ, ಅವ್ಯಕ್ತವಾಗಿ ಹೀಗಾಗುತ್ತಿದೆ ಎನ್ನುವುದನ್ನು ಅವರು ಅರಿಯರು.
ಕಾರಣ ಕ್ರಾಂತಿಕಾರಕ ಕಾರ್ಯಗಳಿಂದ, ಸಮಾಜ ವಿಚ್ಛಿದ್ರಕ ಚಟುವಟಿಕೆಗಳಿಂದ,
ಸ್ವರ್ಗವನ್ನು ಸೃಷ್ಟಿಸುತ್ತೇವೆ ಎಂದು ದೃಢವಾಗಿ ನಂಬಿರುವವರು, ಅವರುಗಳಿಗೆ
ಮನಸ್ಸಿನಲ್ಲಿ ಎಂದೂ ನೆಮ್ಮದಿಯೇ ಇಲ್ಲ. ಉತ್ಸಾಹವು ಮಾತ್ರ ಅಪರಿಮಿತ.
ಉತ್-ಸಾಹಸವೇ ಅವರುಗಳ ಬೆಂಗಾವಲು. ತ್ರಿಶಂಕು ನರಕವನ್ನು
ಸೃಷ್ಟಿಸುತ್ತದೆಯೋ, ತ್ರಿಶಂಕು ಸ್ವರ್ಗವನ್ನೇ ಸಾಧಿಸುತ್ತದೆಯೋ, ಕಾಲ-ಭೈರವನೇ
ನಿರ್ಣಯಿಸಬೇಕು !
ಚಿರಂಜೀವಿಗಳ ಮೇಲೆ ಮುದುಕರ ಆಶೀರ್ವಾದವು ಹೇಗೆಯೇ
ಪ್ರಭಾವವನ್ನು ಬೀರಲಿ ; ಮುದುಕರಿಗನಕ ನೆಮ್ಮದಿಯನ್ನು ನೀಡುತ್ತದೆ. ಸತ್
ಚೈತನ್ಯಾಂಶದತ್ತ ನಡೆಸುತ್ತದೆ.
Super-Ego ಅಥವಾ ಮನಸ್ಸಿನಲ್ಲಿ ಹುದುಗಿರುವ ಸತ್-ಚೈತನ್ಯಾಂಶವು,
ಮುಪ್ಪಿನಲ್ಲಿ ಹೆಚ್ಚು ಪ್ರಭಾವವನ್ನು ಬೀರಲು, ಸುಲಭವಾಗಿರುತ್ತದೆ. ಏಕೆಂದರೆ,
ದೇಹವು ಶಿಫಲವಾಗತೊಡಗಿ Id ಇನ, ಕಾವ್ಯಗಳ ತಮೋಪ್ರಧಾನವಾದ ಸೆಳೆತವು,
ಬಲುಮಟ್ಟಿಗೆ ಕಡಿಮೆಯಾಗಿರುತ್ತದೆ. Ego ಕೂಡ Id ಇನ ಇಳಿದ ಸೆಳೆತಕ್ಕೆ
ಬಗ್ಗಬೇಕಾಗುವುದಿಲ್ಲ. ಆದುದರಿಂದ ಕ್ಷಯಿಸುತ್ತಿರುವ Ego, ಸಲೀಸಾಗಿ Super-
Ego ವಿನ ಎಳೆತಕ್ಕೆ ಸಿಕ್ಕಿಬೀಳುತ್ತದೆ. ಹಾಗಾಗುವಾಗ ಹಿತವನ್ನೂ ಅನುಭವಿಸುತ್ತದೆ.
ಅಲ್ಲದೆ ಮುಪ್ಪಿನಲ್ಲಿ ಲೌಕಿಕವಾದ ವಿಷಯಗಳಲ್ಲಿ ಸ್ವಲ್ಪ ಮಟ್ಟಿನ
ಉದಾಸೀನತೆಯೂ, ಮತ್ತು ಬೇಸರವೂ ಉಂಟಾಗುತ್ತದೆ. ಯೌವನದಲ್ಲಿ ಮತ್ತು
ವಯಸ್ಕರಾದಾಗ ಅನುಭವಿಸಿದ ಕಷ್ಟನಷ್ಟಗಳು ಲೋಕದ ರೀತಿಯೇ ಇಷ್ಟು
ಎಂಬ ಅರಿವನ್ನು ಮೂಡಿಸಿರುತ್ತದೆ. ಅಲೌಕಿಕವಾದ ವಿಷಯಗಳಲ್ಲಿ ಆಸಕ್ತಿಯು
ಮೂಡುತ್ತದೆ. ದೇಹ ಮತ್ತು ಅದನ್ನು ನಡೆಸುವ ಮನಸ್ಸಿನ ಅಂಶಗಳು,
ದುರ್ಬಲವಾಗತೊಡಗಿದಾಗ, ಸತ್-ಚೈತನ್ಯಾಂಶದ ಪ್ರಭಾವವು ಹೆಚ್ಚಾಗುತ್ತದೆ.
ಸಮಾಜದ ಭದ್ರತೆಯನ್ನು ಬಲಪಡಿಸುವ ದೇಹ ಅಥವಾ ಮನಸ್ಸಿನ ಸಾಮರ್ಥ್ಯವು
ಕಡಿಮೆಯಾಗಿರುತ್ತದೆ. ಆದಕಾರಣ ಸಾರ್ವಜನಿಕ ಕಾರ್ಯಗಳಲ್ಲಿ ಪ್ರಭಾವೀ
ಪಾತ್ರವನ್ನು ವಹಿಸಲು ಕಷ್ಟ ಕೇವಲ ಮಾರ್ಗದರ್ಶಕರಾಗಿ, ಬುದ್ಧಿವಾದವನ್ನು
ಹೇಳುವಷ್ಟು ಮಾತ್ರ ಸಾಧ್ಯವಾಗಿರುತ್ತದೆ. ಬುದ್ಧಿವಾದವನ್ನು ಕಾರ್ಯರೂಪಕ್ಕೆ
ತರುವುದು ವಯಸ್ಕರ ಹೊಣೆಯಾಗಿರುತ್ತದೆ. ಸಮಾಜವನ್ನು ಸುರಕ್ಷಿತವಾಗಿಡುವ,
ಸತ್-ಚೈತನ್ಯಾಂಶದ ಒಂದು ಕೆಲಸವು ಈ ರೀತಿ ಮಾರ್ಪಡಿಸಿದರೆ, ಇನ್ನೊಂದು
ಕೆಲಸವು ತನಗೆ ಏಕೆ ಕಷ್ಟ ಸಂಕಟಗಳು ಬಂದವು? ಎಲ್ಲರಿಗೂ ಒಳ್ಳೆಯದನ್ನೇ<noinclude></noinclude>
ii7zsu8fl0gg9136ixv3hfrt1ef5kny
317243
317235
2026-05-05T12:06:00Z
Shreesha Sharma
7840
/* Validated */
317243
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೩೫೦}}{{Right|ಮನಮಂಥನ}}
ಅಗೋಚರವಾಗಿ, ಅವ್ಯಕ್ತವಾಗಿ ಹೀಗಾಗುತ್ತಿದೆ ಎನ್ನುವುದನ್ನು ಅವರು ಅರಿಯರು.
ಕಾರಣ ಕ್ರಾಂತಿಕಾರಕ ಕಾರ್ಯಗಳಿಂದ, ಸಮಾಜ ವಿಚ್ಛಿದ್ರಕ ಚಟುವಟಿಕೆಗಳಿಂದ,
ಸ್ವರ್ಗವನ್ನು ಸೃಷ್ಟಿಸುತ್ತೇವೆ ಎಂದು ದೃಢವಾಗಿ ನಂಬಿರುವವರು, ಅವರುಗಳಿಗೆ
ಮನಸ್ಸಿನಲ್ಲಿ ಎಂದೂ ನೆಮ್ಮದಿಯೇ ಇಲ್ಲ. ಉತ್ಸಾಹವು ಮಾತ್ರ ಅಪರಿಮಿತ.
ಉತ್-ಸಾಹಸವೇ ಅವರುಗಳ ಬೆಂಗಾವಲು. ತ್ರಿಶಂಕು ನರಕವನ್ನು
ಸೃಷ್ಟಿಸುತ್ತದೆಯೋ, ತ್ರಿಶಂಕು ಸ್ವರ್ಗವನ್ನೇ ಸಾಧಿಸುತ್ತದೆಯೋ, ಕಾಲ-ಭೈರವನೇ
ನಿರ್ಣಯಿಸಬೇಕು !
{{gap}}ಚಿರಂಜೀವಿಗಳ ಮೇಲೆ ಮುದುಕರ ಆಶೀರ್ವಾದವು ಹೇಗೆಯೇ
ಪ್ರಭಾವವನ್ನು ಬೀರಲಿ ; ಮುದುಕರಿಗನಕ ನೆಮ್ಮದಿಯನ್ನು ನೀಡುತ್ತದೆ. ಸತ್
ಚೈತನ್ಯಾಂಶದತ್ತ ನಡೆಸುತ್ತದೆ.
{{gap}}Super-Ego ಅಥವಾ ಮನಸ್ಸಿನಲ್ಲಿ ಹುದುಗಿರುವ ಸತ್-ಚೈತನ್ಯಾಂಶವು,
ಮುಪ್ಪಿನಲ್ಲಿ ಹೆಚ್ಚು ಪ್ರಭಾವವನ್ನು ಬೀರಲು, ಸುಲಭವಾಗಿರುತ್ತದೆ. ಏಕೆಂದರೆ,
ದೇಹವು ಶಿಫಲವಾಗತೊಡಗಿ Id ಇನ, ಕಾವ್ಯಗಳ ತಮೋಪ್ರಧಾನವಾದ ಸೆಳೆತವು,
ಬಲುಮಟ್ಟಿಗೆ ಕಡಿಮೆಯಾಗಿರುತ್ತದೆ. Ego ಕೂಡ Id ಇನ ಇಳಿದ ಸೆಳೆತಕ್ಕೆ
ಬಗ್ಗಬೇಕಾಗುವುದಿಲ್ಲ. ಆದುದರಿಂದ ಕ್ಷಯಿಸುತ್ತಿರುವ Ego, ಸಲೀಸಾಗಿ Super-
Ego ವಿನ ಎಳೆತಕ್ಕೆ ಸಿಕ್ಕಿಬೀಳುತ್ತದೆ. ಹಾಗಾಗುವಾಗ ಹಿತವನ್ನೂ ಅನುಭವಿಸುತ್ತದೆ.
{{gap}}ಅಲ್ಲದೆ ಮುಪ್ಪಿನಲ್ಲಿ ಲೌಕಿಕವಾದ ವಿಷಯಗಳಲ್ಲಿ ಸ್ವಲ್ಪ ಮಟ್ಟಿನ
ಉದಾಸೀನತೆಯೂ, ಮತ್ತು ಬೇಸರವೂ ಉಂಟಾಗುತ್ತದೆ. ಯೌವನದಲ್ಲಿ ಮತ್ತು
ವಯಸ್ಕರಾದಾಗ ಅನುಭವಿಸಿದ ಕಷ್ಟನಷ್ಟಗಳು ಲೋಕದ ರೀತಿಯೇ ಇಷ್ಟು
ಎಂಬ ಅರಿವನ್ನು ಮೂಡಿಸಿರುತ್ತದೆ. ಅಲೌಕಿಕವಾದ ವಿಷಯಗಳಲ್ಲಿ ಆಸಕ್ತಿಯು
ಮೂಡುತ್ತದೆ. ದೇಹ ಮತ್ತು ಅದನ್ನು ನಡೆಸುವ ಮನಸ್ಸಿನ ಅಂಶಗಳು,
ದುರ್ಬಲವಾಗತೊಡಗಿದಾಗ, ಸತ್-ಚೈತನ್ಯಾಂಶದ ಪ್ರಭಾವವು ಹೆಚ್ಚಾಗುತ್ತದೆ.
ಸಮಾಜದ ಭದ್ರತೆಯನ್ನು ಬಲಪಡಿಸುವ ದೇಹ ಅಥವಾ ಮನಸ್ಸಿನ ಸಾಮರ್ಥ್ಯವು
ಕಡಿಮೆಯಾಗಿರುತ್ತದೆ. ಆದಕಾರಣ ಸಾರ್ವಜನಿಕ ಕಾರ್ಯಗಳಲ್ಲಿ ಪ್ರಭಾವೀ
ಪಾತ್ರವನ್ನು ವಹಿಸಲು ಕಷ್ಟ ಕೇವಲ ಮಾರ್ಗದರ್ಶಕರಾಗಿ, ಬುದ್ಧಿವಾದವನ್ನು
ಹೇಳುವಷ್ಟು ಮಾತ್ರ ಸಾಧ್ಯವಾಗಿರುತ್ತದೆ. ಬುದ್ಧಿವಾದವನ್ನು ಕಾರ್ಯರೂಪಕ್ಕೆ
ತರುವುದು ವಯಸ್ಕರ ಹೊಣೆಯಾಗಿರುತ್ತದೆ. ಸಮಾಜವನ್ನು ಸುರಕ್ಷಿತವಾಗಿಡುವ,
ಸತ್-ಚೈತನ್ಯಾಂಶದ ಒಂದು ಕೆಲಸವು ಈ ರೀತಿ ಮಾರ್ಪಡಿಸಿದರೆ, ಇನ್ನೊಂದು
ಕೆಲಸವು ತನಗೆ ಏಕೆ ಕಷ್ಟ ಸಂಕಟಗಳು ಬಂದವು? ಎಲ್ಲರಿಗೂ ಒಳ್ಳೆಯದನ್ನೇ<noinclude></noinclude>
d6dm8588oydonrbz13ae5wpcmgsvi9o
ಪುಟ:ಮನಮಂಥನ.pdf/೩೬೯
104
62816
317238
314621
2026-05-05T12:03:21Z
Shreelatha.Halemane
7642
/* Proofread */
317238
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೫೧}}
ಬಯಸಿ ದುಡಿದ ನನಗೆ ಹೀಗೇಕಾಯಿತು? ಎನ್ನುವ ಪ್ರಶ್ನೆಗೆ ಉತ್ತರವನ್ನು
ಹುಡುಕತೊಡಗುತ್ತದೆ. ಮನಸ್ಸಿನಲ್ಲಿ 'ನಾನು' ಎಂದು ದೃಢವಾಗಿ ಬೇರೂರಿರುವ
ಕಲ್ಪನೆಯ ವಿವರಗಳನ್ನು ಅರಿಯತೊಡಗುತ್ತದೆ. ಇಂತಹ ಪ್ರಶ್ನೆಗಳು ಮನಸ್ಸಿನಲ್ಲಿ
ಮೂಡುವುದು; ಅವುಗಳ ಜಿಜ್ಞಾಸೆಯನ್ನು ವಿಚಾರಪರ ಮನಸ್ಸು ಮಾಡುವುದು,
ಇವೆಲ್ಲವೂ ಸತ್-ಚೈತನ್ಯಾಂಶದ ಪ್ರಭಾವದಿಂದಲೇ. ವಯಸ್ಸಿನಲ್ಲಿ ರಂಗು ರಂಗಿನ
ಬಾಳನ್ನು ಅನಂಗನ ಹೆಸರಿನಲ್ಲಿ ಆಡಿ ಕುಣಿದು ನಡೆಸಿದವರು, ಮುಪ್ಪಿನಲ್ಲಿ
ತುಳಸೀದಳವನ್ನು ಕಿವಿಗೆ ಸಿಕ್ಕಿಸಿಕೊಂಡು, ಪುರಾಣ ಪುಣ್ಯ ಕತೆಗಳನ್ನು ಕೇಳ
ಹೋಗುತ್ತಾರಲ್ಲ ; ಅದು ಸತ್-ಚೈತನ್ಯಾಂಶದ ಪ್ರಭಾವದಿಂದ ಅಂತಹವರನ್ನು
ಕಂಡು ಹೀಯಾಳಿಸುವುದು ಮತ್ತು ಗೇಲಿ ಮಾಡುವುದು, ಯುವಕರ ಸ್ವಭಾವ
ಇಂತಹ ಮುದುಕರು ಕಪಟವಾಡುತ್ತಾರೆ ಎಂದು ಯುವಕರ ಅಭಿಪ್ರಾಯ.
ಆದರೆ ನಿಜವಾಗಿಯೂ ಮುದುಕರು ಕಪಟವಾಡುತ್ತಿರುವುದಿಲ್ಲ. ಸೋಗು
ಹಾಕುತ್ತಿರುವುದಿಲ್ಲ. ವೃದ್ಧ ನಾರಿಯು ಮಾನಸಿಕವಾಗಿಯೂ ಪತಿವ್ರತೆಯಾಗಲು
ಹಂಬಲಿಸುತ್ತಾಳೆ. ಮನಸ್ಸಿನ ಸತ್-ಚೈತ್ಯನ್ಯಾಂಶವು ಪ್ರಭಾವವನ್ನು ಮುಪ್ಪಿನಲ್ಲಿ
ಹೆಚ್ಚಾಗಿ ಬೀರುವುದರಿಂದ, ಈ ತೆರನ ಆಧ್ಯಾತ್ಮಿಕ ಪ್ರವೃತ್ತಿಯು ಕಾಣಿಸಿಕೊಳ್ಳುತ್ತದೆ.
ಮುಪ್ಪಿನಲ್ಲಿ ಬಹುಪಾಲು ಮಂದಿಗೆ ಹೀಗಾಗುತ್ತದೆ. ಅವರಲ್ಲಿ ಕೆಲವರಿಗೆ
ವಿಚಾರಪರ ಮನಸ್ಸು ಸಾಕಷ್ಟು ಚುರುಕಾಗಿ ಉಳಿದಿರುತ್ತದೆ. ಲೌಕಿಕದಲ್ಲಿ
ಉದಾಸೀನತೆಯು ಮೂಡಿರುವುದರಿಂದ ಅಲೌಕಿಕದ ವಿಷಯಗಳಲ್ಲಿ ವಿಚಾರಪರ
ಮನಸ್ಸು ಆಸಕ್ತವಾಗುತ್ತದೆ. ಆತ್ಮ ಜಿಜ್ಞಾಸೆಯನ್ನು ಮಾಡುವ ಯೋಗ್ಯತೆಯೂ
ಶಕ್ತಿಯೂ ಇರುತ್ತದೆ. ಪ್ರಾಯಶಃ ಅಂತಹವರು, ಬ್ರಹ್ಮಾಂಡದ ಆದಿಮೂಲವು
ಒಂದೇ ಅದ್ವಿತೀಯವಾದುದು. ಆದುದರಿಂದ ಅದೈತವೇ ಸಿದ್ಧಾಂತ ಎಂದು
ಅನ್ನುವ Theosophy, ರಾಮಕೃಷ್ಣ ಪಂಥ, ಇತ್ಯಾದಿ ಸಂಘಗಳನ್ನು ಕಟ್ಟಿಕೊಳ್ಳುತ್ತಾರೆ.
ಮತ್ತೆ ಕೆಲವರಿಗೆ ವಿಚಾರಪರ ಮನಸ್ಸು ಚುರುಕನ್ನು ಉಳಿಸಿಕೊಂಡಿರಲಿ,
ಆದರೂ ಅದು ಮನಸ್ಸಿನ ಅಂಶವೇ ಆಗಿದೆ. ಆದಿಮೂಲವನ್ನು ಅರಿಯಬೇಕಾದರೆ,
ಮನಸ್ಸು ನೆರವನ್ನು ನೀಡಬಹುದು. ಆದರೆ ಅದು ನಿರ್ಮೂಲವಾದ ಹೊರತು
ಆದಿಮೂಲವು ಸಾಕ್ಷಾತ್ಕಾರವಾಗುವುದಿಲ್ಲ ಎಂದು ನಿರ್ಣಯಿಸುತ್ತಾರೆ.
ಆದಿಮೂಲವು ಕೃಪೆದೋರಿ, ಕೈಚಾಚಿ ಎಳೆದುಕೊಂಡರೆ; ಆಗ ಅದರ ಸಾಕ್ಷಾತ್
ದರ್ಶನವು ಸಾಧ್ಯ ಎನ್ನುತ್ತಾರೆ. ಆದಿಮೂಲವು ಕೃಪೆತೋರಬೇಕಾದರೆ, ಅದಕ್ಕೆ
ಸಂಪೂರ್ಣವಾಗಿ ಶರಣಾಗಬೇಕು, ಶರಣಾಗತರಾಗಬೇಕು ಎಂದು ಹೇಳುತ್ತಾರೆ.
ಆದಿ ಮೂಲವು ಅದ್ವಿತೀಯವೇ ಸರಿ. ಆದರೆ ವಿಶಿಷ್ಟವಾದ ಅದೈತವದು,<noinclude></noinclude>
konabdciacbsoud2ikfez3zx8doexyk
317244
317238
2026-05-05T12:06:20Z
Shreesha Sharma
7840
/* Validated */
317244
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೫೧}}
ಬಯಸಿ ದುಡಿದ ನನಗೆ ಹೀಗೇಕಾಯಿತು? ಎನ್ನುವ ಪ್ರಶ್ನೆಗೆ ಉತ್ತರವನ್ನು
ಹುಡುಕತೊಡಗುತ್ತದೆ. ಮನಸ್ಸಿನಲ್ಲಿ 'ನಾನು' ಎಂದು ದೃಢವಾಗಿ ಬೇರೂರಿರುವ
ಕಲ್ಪನೆಯ ವಿವರಗಳನ್ನು ಅರಿಯತೊಡಗುತ್ತದೆ. ಇಂತಹ ಪ್ರಶ್ನೆಗಳು ಮನಸ್ಸಿನಲ್ಲಿ
ಮೂಡುವುದು; ಅವುಗಳ ಜಿಜ್ಞಾಸೆಯನ್ನು ವಿಚಾರಪರ ಮನಸ್ಸು ಮಾಡುವುದು,
ಇವೆಲ್ಲವೂ ಸತ್-ಚೈತನ್ಯಾಂಶದ ಪ್ರಭಾವದಿಂದಲೇ. ವಯಸ್ಸಿನಲ್ಲಿ ರಂಗು ರಂಗಿನ
ಬಾಳನ್ನು ಅನಂಗನ ಹೆಸರಿನಲ್ಲಿ ಆಡಿ ಕುಣಿದು ನಡೆಸಿದವರು, ಮುಪ್ಪಿನಲ್ಲಿ
ತುಳಸೀದಳವನ್ನು ಕಿವಿಗೆ ಸಿಕ್ಕಿಸಿಕೊಂಡು, ಪುರಾಣ ಪುಣ್ಯ ಕತೆಗಳನ್ನು ಕೇಳ
ಹೋಗುತ್ತಾರಲ್ಲ ; ಅದು ಸತ್-ಚೈತನ್ಯಾಂಶದ ಪ್ರಭಾವದಿಂದ ಅಂತಹವರನ್ನು
ಕಂಡು ಹೀಯಾಳಿಸುವುದು ಮತ್ತು ಗೇಲಿ ಮಾಡುವುದು, ಯುವಕರ ಸ್ವಭಾವ
ಇಂತಹ ಮುದುಕರು ಕಪಟವಾಡುತ್ತಾರೆ ಎಂದು ಯುವಕರ ಅಭಿಪ್ರಾಯ.
ಆದರೆ ನಿಜವಾಗಿಯೂ ಮುದುಕರು ಕಪಟವಾಡುತ್ತಿರುವುದಿಲ್ಲ. ಸೋಗು
ಹಾಕುತ್ತಿರುವುದಿಲ್ಲ. ವೃದ್ಧ ನಾರಿಯು ಮಾನಸಿಕವಾಗಿಯೂ ಪತಿವ್ರತೆಯಾಗಲು
ಹಂಬಲಿಸುತ್ತಾಳೆ. ಮನಸ್ಸಿನ ಸತ್-ಚೈತ್ಯನ್ಯಾಂಶವು ಪ್ರಭಾವವನ್ನು ಮುಪ್ಪಿನಲ್ಲಿ
ಹೆಚ್ಚಾಗಿ ಬೀರುವುದರಿಂದ, ಈ ತೆರನ ಆಧ್ಯಾತ್ಮಿಕ ಪ್ರವೃತ್ತಿಯು ಕಾಣಿಸಿಕೊಳ್ಳುತ್ತದೆ.
{{gap}}ಮುಪ್ಪಿನಲ್ಲಿ ಬಹುಪಾಲು ಮಂದಿಗೆ ಹೀಗಾಗುತ್ತದೆ. ಅವರಲ್ಲಿ ಕೆಲವರಿಗೆ
ವಿಚಾರಪರ ಮನಸ್ಸು ಸಾಕಷ್ಟು ಚುರುಕಾಗಿ ಉಳಿದಿರುತ್ತದೆ. ಲೌಕಿಕದಲ್ಲಿ
ಉದಾಸೀನತೆಯು ಮೂಡಿರುವುದರಿಂದ ಅಲೌಕಿಕದ ವಿಷಯಗಳಲ್ಲಿ ವಿಚಾರಪರ
ಮನಸ್ಸು ಆಸಕ್ತವಾಗುತ್ತದೆ. ಆತ್ಮ ಜಿಜ್ಞಾಸೆಯನ್ನು ಮಾಡುವ ಯೋಗ್ಯತೆಯೂ
ಶಕ್ತಿಯೂ ಇರುತ್ತದೆ. ಪ್ರಾಯಶಃ ಅಂತಹವರು, ಬ್ರಹ್ಮಾಂಡದ ಆದಿಮೂಲವು
ಒಂದೇ ಅದ್ವಿತೀಯವಾದುದು. ಆದುದರಿಂದ ಅದೈತವೇ ಸಿದ್ಧಾಂತ ಎಂದು
ಅನ್ನುವ Theosophy, ರಾಮಕೃಷ್ಣ ಪಂಥ, ಇತ್ಯಾದಿ ಸಂಘಗಳನ್ನು ಕಟ್ಟಿಕೊಳ್ಳುತ್ತಾರೆ.
{{gap}}ಮತ್ತೆ ಕೆಲವರಿಗೆ ವಿಚಾರಪರ ಮನಸ್ಸು ಚುರುಕನ್ನು ಉಳಿಸಿಕೊಂಡಿರಲಿ,
ಆದರೂ ಅದು ಮನಸ್ಸಿನ ಅಂಶವೇ ಆಗಿದೆ. ಆದಿಮೂಲವನ್ನು ಅರಿಯಬೇಕಾದರೆ,
ಮನಸ್ಸು ನೆರವನ್ನು ನೀಡಬಹುದು. ಆದರೆ ಅದು ನಿರ್ಮೂಲವಾದ ಹೊರತು
ಆದಿಮೂಲವು ಸಾಕ್ಷಾತ್ಕಾರವಾಗುವುದಿಲ್ಲ ಎಂದು ನಿರ್ಣಯಿಸುತ್ತಾರೆ.
ಆದಿಮೂಲವು ಕೃಪೆದೋರಿ, ಕೈಚಾಚಿ ಎಳೆದುಕೊಂಡರೆ; ಆಗ ಅದರ ಸಾಕ್ಷಾತ್
ದರ್ಶನವು ಸಾಧ್ಯ ಎನ್ನುತ್ತಾರೆ. ಆದಿಮೂಲವು ಕೃಪೆತೋರಬೇಕಾದರೆ, ಅದಕ್ಕೆ
ಸಂಪೂರ್ಣವಾಗಿ ಶರಣಾಗಬೇಕು, ಶರಣಾಗತರಾಗಬೇಕು ಎಂದು ಹೇಳುತ್ತಾರೆ.
ಆದಿ ಮೂಲವು ಅದ್ವಿತೀಯವೇ ಸರಿ. ಆದರೆ ವಿಶಿಷ್ಟವಾದ ಅದೈತವದು,<noinclude></noinclude>
g2q0se8umjenb2ifyws91p9z9sj19zn
ಪುಟ:ಮನಮಂಥನ.pdf/೩೭೦
104
62817
317239
314622
2026-05-05T12:04:23Z
Shreelatha.Halemane
7642
/* Proofread */
317239
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|೩೫೨}}{{Right|ಮನಮಂಥನ}}
ಎಂದು ನಿರ್ಧರಿಸುತ್ತಾರೆ. ಭಕ್ತಿಗೆ ಪ್ರಾಧಾನ್ಯತೆಯು ಇವರಲ್ಲಿ ಹೆಚ್ಚು.
ಇನ್ನೂ ಕೆಲವರು, ಆದಿಮೂಲವು ನಮ್ಮನ್ನು ನಡೆಸುತ್ತದೆ. ಅದು
ಸ್ವತಂತ್ರವಾದುದು. ಆದರೆ ಅದು ನಡೆಸಿದಂತೆ ನಡೆಯುವ ನಾವು ಅಸ್ವತಂತ್ರರು.
ಇವೆರಡೂ ಎಂದೂ ಒಂದಾಗಲು ಸಾಧ್ಯವಿಲ್ಲ ಎಂದು ನುಡಿಯುತ್ತಾರೆ, ದೈತಿಗಳು.
ಭಕ್ತಿಯು ಇವರುಗಳಲ್ಲಿಯೂ ಪ್ರಮುಖವಾದುದು. ಇವರೆಲ್ಲರನ್ನೂ ಆಯಾ
ರೀತಿಯಲ್ಲಿ ನಡೆಸುವುದು, ಮನಸ್ಸಿನ ಸತ್ ಚೈತನ್ಯಾಂಶದ ಆದಿಚೇತನ, ಆದಿಮೂಲ.
ಮನಸ್ಸು ಸತ್-ಚೈತನ್ಯಾಂಶವನ್ನು ಅರಿಯತೊಡಗಿದಾಗ, ವಿಧ ವಿಧ ಮಾರ್ಗಗಳನ್ನು
ಅನುಸರಿಸುತ್ತದೆ. ಆದುದರಿಂದಲೇ ಮತ ಭೇದಗಳು ಕಾಣಿಸಿಕೊಳ್ಳುತ್ತವೆ
ಎನ್ನಬಹುದು.
ರೂಢಿಸಿಕೊಂಡು ಬಂದ ಒಂದು ಮತದವರು, ಆ ನಂಬಿಕೆಯನ್ನು,
ವಿಚಾರ ಸರಣಿಯನ್ನು ಬಿಟ್ಟರೆ, ಮತ್ತೊಂದನ್ನು ರೂಢಿಸಿಕೊಳ್ಳಲು
ವ್ಯವಧಾನವಿರುವುದಿಲ್ಲ. ಆಯಸ್ಸು ಸಾಕಷ್ಟು ಉಳಿದಿರುವುದಿಲ್ಲ. ಆದ ಕಾರಣ,
ದೃಢವಾಗಿ ನಡೆಸುವ ನಡೆ ಗೋಲನ್ನು ಎಸೆದು, ತಾನೇ ನಡೆಯಲೆತ್ನಿಸುವ
ಕುಂಟನಂತೆ, ಅಂತಹ ಮುದುಕರ ಮನಸ್ಸು ಪಲ್ಲಟವಾಗುತ್ತದೆ. ಕಾಕ ನಡಿಗೆಯನ್ನು
ಮರೆತುಬಿಟ್ಟ ; ಹಂಸ ನಡಿಗೆಯನ್ನು ಕಲಿಯಲಿಲ್ಲ ಎಂದಂತಾಗುತ್ತದೆ. ಹಿರಿಯ
ಅನುಭಾವೀ ಮನನಿಗರು ಅದುದರಿಂದಲೇ 'ಸ್ವಧರ್ಮವನ್ನು ಬಿಡಬಾರದು ;
ಮನಸ್ಸಿಗೆ ನೆಮ್ಮದಿಯು ಆದರಿಂದಲೇ' ಎಂದು ನುಡಿದುದು.
Super-Ego ಈ ರೀತಿಯಲ್ಲಿ ಆಧ್ಯಾತ್ಮಿಕನಾದ, ಅಲೌಕಿಕವಾದ ವಿಷಯಗಳತ್ತ
ಮುದುಕರನ್ನು ನಡೆಸುತ್ತದೆ. ಸಾವಿರ ಮುದುಕರಿದ್ದರೆ, ಒಂಭೈನೂರ ತೊಂಬತ್ತು
ಜನರು ವಿಚಾರವನ್ನು ಸ್ವಂತವಾಗಿ ಮಾಡಲಾರರು. ಸ್ವಧರ್ಮದಲ್ಲಿ ನಂಬಿಕೆ
ಮತ್ತು ಭಕ್ತಿ, ಇವುಗಳೇ ಅವರ ಮನಸ್ಸಿನಲ್ಲಿ ನೆಮ್ಮದಿಯನ್ನು ಮೂಡಿಸುವುದು,
ಸ್ವಧರ್ಮವು, ಮಾರಿ, ಕರಾಳಿ, ಕಾಳಿಯನ್ನು ಆರಾಧಿಸಬಹುದು. ಬ್ರಹ್ಮ ವಿಷ್ಣು
ಶಿವನನ್ನು ಆರಾಧಿಸಬಹುದು. ಯಾವುದಾದರೂ ಆಯಿತು, ಅದರಲ್ಲಿ ಪೂರ್ಣ
ನಂಬಿಕೆ ಮತ್ತು ಭಕ್ತಿ ಇದ್ದರೆ ಸಾಕು. ಮುಪ್ಪಿನಲ್ಲಿಯೂ ಮನಸ್ಸಿಗೆ ಸಮಾಧಾನವನ್ನು
ನೀಡುತ್ತದೆ.
ಬಾಲ್ಯದಿಂದಲೂ Super-Ego ದೃಢವಾಗಿ ರೂಢಿತವಾಗದಿದ್ದರೆ, ಮುಪ್ಪಿನಲ್ಲಿ
ಸಂಶಯವು ಉಳಿದುಕೊಳ್ಳುತ್ತದೆ. Ego ಕೃಶವಾಗುತ್ತಿರುತ್ತದೆ. ದೇಹದೊಡನೆ Id
ಕೂಡ ನಿರ್ಬಲವಾಗಿರುತ್ತದೆ. ಸಂಶಯಾತ್ಮಾ ವಿನಶ್ಯತಿ ಎಂದನ್ನುವುದು,
ಇಂತಹವರನ್ನು ಕುರಿತು. ಇಂತಹ ಮುದುಕರು ಮಾನಸಿಕ ಬೇನೆಗಳಿಗೆ<noinclude></noinclude>
e5nm3zexefvt9kgdyhq1zj70zvu1nt7
317245
317239
2026-05-05T12:06:43Z
Shreesha Sharma
7840
/* Validated */
317245
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೩೫೨}}{{Right|ಮನಮಂಥನ}}
ಎಂದು ನಿರ್ಧರಿಸುತ್ತಾರೆ. ಭಕ್ತಿಗೆ ಪ್ರಾಧಾನ್ಯತೆಯು ಇವರಲ್ಲಿ ಹೆಚ್ಚು.
{{gap}}ಇನ್ನೂ ಕೆಲವರು, ಆದಿಮೂಲವು ನಮ್ಮನ್ನು ನಡೆಸುತ್ತದೆ. ಅದು
ಸ್ವತಂತ್ರವಾದುದು. ಆದರೆ ಅದು ನಡೆಸಿದಂತೆ ನಡೆಯುವ ನಾವು ಅಸ್ವತಂತ್ರರು.
ಇವೆರಡೂ ಎಂದೂ ಒಂದಾಗಲು ಸಾಧ್ಯವಿಲ್ಲ ಎಂದು ನುಡಿಯುತ್ತಾರೆ, ದೈತಿಗಳು.
ಭಕ್ತಿಯು ಇವರುಗಳಲ್ಲಿಯೂ ಪ್ರಮುಖವಾದುದು. ಇವರೆಲ್ಲರನ್ನೂ ಆಯಾ
ರೀತಿಯಲ್ಲಿ ನಡೆಸುವುದು, ಮನಸ್ಸಿನ ಸತ್ ಚೈತನ್ಯಾಂಶದ ಆದಿಚೇತನ, ಆದಿಮೂಲ.
ಮನಸ್ಸು ಸತ್-ಚೈತನ್ಯಾಂಶವನ್ನು ಅರಿಯತೊಡಗಿದಾಗ, ವಿಧ ವಿಧ ಮಾರ್ಗಗಳನ್ನು
ಅನುಸರಿಸುತ್ತದೆ. ಆದುದರಿಂದಲೇ ಮತ ಭೇದಗಳು ಕಾಣಿಸಿಕೊಳ್ಳುತ್ತವೆ
ಎನ್ನಬಹುದು.
{{gap}}ರೂಢಿಸಿಕೊಂಡು ಬಂದ ಒಂದು ಮತದವರು, ಆ ನಂಬಿಕೆಯನ್ನು,
ವಿಚಾರ ಸರಣಿಯನ್ನು ಬಿಟ್ಟರೆ, ಮತ್ತೊಂದನ್ನು ರೂಢಿಸಿಕೊಳ್ಳಲು
ವ್ಯವಧಾನವಿರುವುದಿಲ್ಲ. ಆಯಸ್ಸು ಸಾಕಷ್ಟು ಉಳಿದಿರುವುದಿಲ್ಲ. ಆದ ಕಾರಣ,
ದೃಢವಾಗಿ ನಡೆಸುವ ನಡೆ ಗೋಲನ್ನು ಎಸೆದು, ತಾನೇ ನಡೆಯಲೆತ್ನಿಸುವ
ಕುಂಟನಂತೆ, ಅಂತಹ ಮುದುಕರ ಮನಸ್ಸು ಪಲ್ಲಟವಾಗುತ್ತದೆ. ಕಾಕ ನಡಿಗೆಯನ್ನು
ಮರೆತುಬಿಟ್ಟ ; ಹಂಸ ನಡಿಗೆಯನ್ನು ಕಲಿಯಲಿಲ್ಲ ಎಂದಂತಾಗುತ್ತದೆ. ಹಿರಿಯ
ಅನುಭಾವೀ ಮನನಿಗರು ಅದುದರಿಂದಲೇ 'ಸ್ವಧರ್ಮವನ್ನು ಬಿಡಬಾರದು ;
ಮನಸ್ಸಿಗೆ ನೆಮ್ಮದಿಯು ಆದರಿಂದಲೇ' ಎಂದು ನುಡಿದುದು.
{{gap}}Super-Ego ಈ ರೀತಿಯಲ್ಲಿ ಆಧ್ಯಾತ್ಮಿಕನಾದ, ಅಲೌಕಿಕವಾದ ವಿಷಯಗಳತ್ತ
ಮುದುಕರನ್ನು ನಡೆಸುತ್ತದೆ. ಸಾವಿರ ಮುದುಕರಿದ್ದರೆ, ಒಂಭೈನೂರ ತೊಂಬತ್ತು
ಜನರು ವಿಚಾರವನ್ನು ಸ್ವಂತವಾಗಿ ಮಾಡಲಾರರು. ಸ್ವಧರ್ಮದಲ್ಲಿ ನಂಬಿಕೆ
ಮತ್ತು ಭಕ್ತಿ, ಇವುಗಳೇ ಅವರ ಮನಸ್ಸಿನಲ್ಲಿ ನೆಮ್ಮದಿಯನ್ನು ಮೂಡಿಸುವುದು,
ಸ್ವಧರ್ಮವು, ಮಾರಿ, ಕರಾಳಿ, ಕಾಳಿಯನ್ನು ಆರಾಧಿಸಬಹುದು. ಬ್ರಹ್ಮ ವಿಷ್ಣು
ಶಿವನನ್ನು ಆರಾಧಿಸಬಹುದು. ಯಾವುದಾದರೂ ಆಯಿತು, ಅದರಲ್ಲಿ ಪೂರ್ಣ
ನಂಬಿಕೆ ಮತ್ತು ಭಕ್ತಿ ಇದ್ದರೆ ಸಾಕು. ಮುಪ್ಪಿನಲ್ಲಿಯೂ ಮನಸ್ಸಿಗೆ ಸಮಾಧಾನವನ್ನು
ನೀಡುತ್ತದೆ.
{{gap}}ಬಾಲ್ಯದಿಂದಲೂ Super-Ego ದೃಢವಾಗಿ ರೂಢಿತವಾಗದಿದ್ದರೆ, ಮುಪ್ಪಿನಲ್ಲಿ
ಸಂಶಯವು ಉಳಿದುಕೊಳ್ಳುತ್ತದೆ. Ego ಕೃಶವಾಗುತ್ತಿರುತ್ತದೆ. ದೇಹದೊಡನೆ Id
ಕೂಡ ನಿರ್ಬಲವಾಗಿರುತ್ತದೆ. ಸಂಶಯಾತ್ಮಾ ವಿನಶ್ಯತಿ ಎಂದನ್ನುವುದು,
ಇಂತಹವರನ್ನು ಕುರಿತು. ಇಂತಹ ಮುದುಕರು ಮಾನಸಿಕ ಬೇನೆಗಳಿಗೆ<noinclude></noinclude>
f2r3e95elqpwbona5bwhj4cf5sab7mu
ಪುಟ:ಮನಮಂಥನ.pdf/೩೭೧
104
62818
317246
314623
2026-05-05T12:07:46Z
Shreesha Sharma
7840
/* Proofread */
317246
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೫೩}}
ಬಲಿಯಾಗುವುದು ಹೆಚ್ಚು.
ಶೈಶವದಿಂದಲೇ Super-Ego ಬೆಳೆಯಲು ಪ್ರಾರಂಭವಾಗುವುದರಿಂದ,
ಮಕ್ಕಳ 'ಇಸ್ಕೂಲು ಮನೆಯಲ್ಲಿಯೇ' ಪ್ರಾರಂಭವಾಗಬೇಕು. ನಂತರ ಶಾಲೆಯಲ್ಲಿ
ಅಭಿವೃದ್ಧಿಯಾಗಬೇಕು. ಹಾಗೂ ಸಮಾಜದಿಂದ ಪ್ರವೃದ್ಧಮಾನವಾಗಬೇಕು.
ವಿದ್ಯಾಭ್ಯಾಸದ ಹಿರಿಯ ಗುರಿಗಳಲ್ಲಿ, Super-Ego ಅಥವಾ ಸತ್-ಚೈತನ್ಯಾಂಶವನ್ನು
ಸದೃಢವಾಗಿಸುವುದು, ಮುಖ್ಯವಾದುದು, ಮಾನಸಿಕ ಬೇನೆಗಳನ್ನು ಮುದುಕರಲ್ಲಿ
ತಡಗಟ್ಟಬೇಕಾದರೆ, ಇದನ್ನು ಮೊದಲಿನಿಂದಲೂ ಸಾಧಿಸಲು ಸಮಾಜವು
ಯತ್ನಿಸಬೇಕು.
ಮತ-ಧರ್ಮಗಳು ; ಸತ್-ಚೈತನ್ಯಾಂಶದ ಬೆಳವಣಿಗೆಯು; ಮಾನಸಿಕ
ನೆಮ್ಮದಿಯೂ, ಒಂದಕ್ಕೊಂದು ಹೇಗೆ ನಿಕಟ ಸಂಬಂಧವನ್ನು ಹೊಂದಿದೆ
ಎನ್ನುವುದು ಈಗ ಸ್ಪಷ್ಟವಾಗಿದೆ. ಮಾನಸಿಕ ನೆಮ್ಮದಿಯು ಇರದಿದ್ದರೆ, ಮಾನಸಿಕ
ತಳಮಳ ಮತ್ತು ಬೇನೆಗಳು ಉಂಟಾಗುವುವು. ಮಾನಸಿಕ ಬೇನೆಗಳಿಗೆ ಔಷಧಿಗಳ
ಮತ್ತು ಶಸ್ತ್ರ ಚಿಕಿತ್ಸೆಯು, ಅಗತ್ಯ. ಆದರೆ ಅಂತಹ ಬೇನೆಗಳು ಸಮಾಜದಲ್ಲಿ
ಬಾರದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಜಾಣತನ, ಸಮಾಜವೇ
ಇದನ್ನು ಅರಿತು ಸಾಧಿಸಬೇಕು. ಅಂತಹ ಅತ್ಯಗತ್ಯವಾದ ಮುಂಜಾಗ್ರತಾ ಕ್ರಮವು
Super-Ego ಅಥವಾ ಸತ್-ಚೈತನ್ಯಾಂಶವನ್ನು ಶೈಶವದಿಂದಲೂ ಬೆಳೆಸಿ
ಅಭಿವೃದ್ಧಿಸುವುದು, ಸಮಾಜದ ಅರಿತ ಹಿರಿಯರು ಮಾಡಲೇಬೇಕಾದ ಕರ್ತವ್ಯ.
ವಿದ್ಯಾಭ್ಯಾಸದ ತಳಹದಿಯೇ ಇದು, ಇದಿಲ್ಲದ ವಿದ್ಯಾಭ್ಯಾಸವು, ವಿದ್ಯೆಯ
ಆಭಾಸವಾಗುತ್ತದೆ.<noinclude></noinclude>
nzlbbptd17oaenmjycmlj98p8yyhg1i
317253
317246
2026-05-05T14:19:20Z
Shreelatha.Halemane
7642
/* Validated */
317253
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಬಾಲ್ಯ, ಆಗಿನ ಮನಸ್ಸು}}{{Right|೩೫೩}}
ಬಲಿಯಾಗುವುದು ಹೆಚ್ಚು.
{{gap}}ಶೈಶವದಿಂದಲೇ Super-Ego ಬೆಳೆಯಲು ಪ್ರಾರಂಭವಾಗುವುದರಿಂದ,
ಮಕ್ಕಳ 'ಇಸ್ಕೂಲು ಮನೆಯಲ್ಲಿಯೇ' ಪ್ರಾರಂಭವಾಗಬೇಕು. ನಂತರ ಶಾಲೆಯಲ್ಲಿ
ಅಭಿವೃದ್ಧಿಯಾಗಬೇಕು. ಹಾಗೂ ಸಮಾಜದಿಂದ ಪ್ರವೃದ್ಧಮಾನವಾಗಬೇಕು.
ವಿದ್ಯಾಭ್ಯಾಸದ ಹಿರಿಯ ಗುರಿಗಳಲ್ಲಿ, Super-Ego ಅಥವಾ ಸತ್-ಚೈತನ್ಯಾಂಶವನ್ನು
ಸದೃಢವಾಗಿಸುವುದು, ಮುಖ್ಯವಾದುದು, ಮಾನಸಿಕ ಬೇನೆಗಳನ್ನು ಮುದುಕರಲ್ಲಿ
ತಡಗಟ್ಟಬೇಕಾದರೆ, ಇದನ್ನು ಮೊದಲಿನಿಂದಲೂ ಸಾಧಿಸಲು ಸಮಾಜವು
ಯತ್ನಿಸಬೇಕು.
{{gap}}ಮತ-ಧರ್ಮಗಳು ; ಸತ್-ಚೈತನ್ಯಾಂಶದ ಬೆಳವಣಿಗೆಯು; ಮಾನಸಿಕ
ನೆಮ್ಮದಿಯೂ, ಒಂದಕ್ಕೊಂದು ಹೇಗೆ ನಿಕಟ ಸಂಬಂಧವನ್ನು ಹೊಂದಿದೆ
ಎನ್ನುವುದು ಈಗ ಸ್ಪಷ್ಟವಾಗಿದೆ. ಮಾನಸಿಕ ನೆಮ್ಮದಿಯು ಇರದಿದ್ದರೆ, ಮಾನಸಿಕ
ತಳಮಳ ಮತ್ತು ಬೇನೆಗಳು ಉಂಟಾಗುವುವು. ಮಾನಸಿಕ ಬೇನೆಗಳಿಗೆ ಔಷಧಿಗಳ
ಮತ್ತು ಶಸ್ತ್ರ ಚಿಕಿತ್ಸೆಯು, ಅಗತ್ಯ. ಆದರೆ ಅಂತಹ ಬೇನೆಗಳು ಸಮಾಜದಲ್ಲಿ
ಬಾರದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಜಾಣತನ, ಸಮಾಜವೇ
ಇದನ್ನು ಅರಿತು ಸಾಧಿಸಬೇಕು. ಅಂತಹ ಅತ್ಯಗತ್ಯವಾದ ಮುಂಜಾಗ್ರತಾ ಕ್ರಮವು
Super-Ego ಅಥವಾ ಸತ್-ಚೈತನ್ಯಾಂಶವನ್ನು ಶೈಶವದಿಂದಲೂ ಬೆಳೆಸಿ
ಅಭಿವೃದ್ಧಿಸುವುದು, ಸಮಾಜದ ಅರಿತ ಹಿರಿಯರು ಮಾಡಲೇಬೇಕಾದ ಕರ್ತವ್ಯ.
ವಿದ್ಯಾಭ್ಯಾಸದ ತಳಹದಿಯೇ ಇದು, ಇದಿಲ್ಲದ ವಿದ್ಯಾಭ್ಯಾಸವು, ವಿದ್ಯೆಯ
ಆಭಾಸವಾಗುತ್ತದೆ.<noinclude></noinclude>
a75adfuolkpyrmbv3yer7cdf6nwvi6a
ಪುಟ:ಮನಮಂಥನ.pdf/೩೭೨
104
62819
317254
314624
2026-05-05T14:21:22Z
Shreelatha.Halemane
7642
/* Proofread */
317254
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|೩೫೪}}{{Right|ಮನಮಂಥನ}}
{{center|'''೫. ಮನಸ್ಸಿನ ಚಟುವಟಿಕೆಗಳು'''}}
ಮನಸ್ಸಿನ ಚಟುವಟಿಕೆಗಳು ಯಾವ ರೀತಿಯಲ್ಲಿ ನಡೆಯುತ್ತವೆ ಎಂಬುದನ್ನು
ಒಂದು ನಿದರ್ಶನದೊಂದಿಗೆ ತಿಳಿಯೋಣ. ಸ್ವಂತ ಅನುಭವದ ನಿದರ್ಶನವಾದರೆ
ಓದುಗರಿಗೆ ನೇರವಾಗಿ ತಟ್ಟಬಹುದು.
ಆ ಅಧ್ಯಾಯವನ್ನು ಬರೆದು ಸಂಜೆಯ ಹೊತ್ತಿಗೆ ಪೂರೈಸಬೇಕು ಎಂದು
ಬೆಳಿಗ್ಗೆ ಎದ್ದಾಗ ನಿರ್ಧರಿಸಿದೆ. ಡಿಟೆಕ್ಟಿವ್ ನಾವೆಲ್ಲನ್ನು ಹಿಂದಿನ ರಾತ್ರಿ ಓದಿ
ಮುಗಿಸಿದ್ದೆ. ಹೊಸದು ಇನ್ನೂ ಸಿಕ್ಕಿರಲಿಲ್ಲ. ಹಾಗೂ ಈ ದಿನ ಪೂರ್ತಿ ರಜಾ,
ಅಂದ ಮೇಲೆ ಬರೆದು ಮುಗಿಸಬೇಕು ಎನ್ನುವ ನಿರ್ಧಾರವನ್ನು ಮಾಡಿತು,
ನನ್ನ ಮನಸ್ಸು.
ಬೆಳಗ್ಗೆ ಎದ್ದ ಮೇಲೆ, ಪ್ರಾತರ್ವಿಧಿಗಳನ್ನು ಮುಗಿಸಿದ ನಂತರ ತಿಂಡಿಯನ್ನು
ಬೇಕಾದಷ್ಟು ತಿಂದು, ಕಾಫಿಯನ್ನು ಕುಡಿಯುವ ಅಭ್ಯಾಸ. ಬೇಕಾದ ತಿಂಡಿಯು
ಸಿಗದೆ ಇರುವವರು, ಸಿಕ್ಕ ತಿಂಡಿಯನ್ನು ಬೇಕಾದಷ್ಟು ಮುಕ್ಕುತ್ತಾರೆ. ಆ ಗುಂಪಿನವ
ನಾನು. ಆದರೆ ಈ ಬೆಳಗ್ಗೆ ಹೊಟ್ಟೆ ತುಂಬಾ ತಿಂದರೆ, ನಿದ್ರೆಯು ಬರುತ್ತದೆಯೇ
ಹೊರತು, ಬರೆಯಲಾಗುವುದಿಲ್ಲ ಎಂದು ಅನುಭವದ ವಾಣಿ ಎಚ್ಚರಿಸಿತು.
ಆದಕಾರಣ ಎರಡೇ ಪುಟ್ಟ ಇಡ್ಲಿಗಳನ್ನು ತಿಂದು ಕಾಫಿಯನ್ನು ಕುಡಿದು, ಮೇಜಿನ
ಮುಂದೆ ಬರೆಯಲು ಕುಳಿತೆ.
ಈ ಅಧ್ಯಾಯದಲ್ಲಿ ಬರೆಯಬೇಕಾದ ವಿಷಯಗಳನ್ನು 'ಮನೋ-
ನಂದನ'ದಲ್ಲಿ ಬರೆದಾಗಿದೆಯೇ? ಹಾಗಾಗಿದ್ದರೆ ಪುನಃ ಬರೆಯುವುದು ಪೆಚ್ಚುತನ
ಎಂದೆನಿಸಿತು. 'ಮನೋನಂದನ'ದಲ್ಲಿ ಈ ವಿಷಯವನ್ನು ಕುರಿತು ಏನು
ಬರೆದಿದ್ದೆನೋ, ಅದು ಭಗವಂತನಿಗೇ ಗೊತ್ತು. ನನಗನಕ ಅದರ ನೆನಪು
ಇರಲಿಲ್ಲ. ಆದುದರಿಂದ ಆ ಪುಸ್ತಕವನ್ನು ಹುಡುಕಿ ತೆಗೆದು ಓದೋಣ
ಎಂದುಕೊಂಡೆ. ಕುರ್ಚಿಯಿಂದ ಎದ್ದೆ, ಪುಸ್ತಕಗಳ ಕಪಾಟುಗಳ ಬಳಿಗೆ ಹೋದೆ;
ಎಷ್ಟು ಹುಡುಕಿದರೂ ಆ ಹಾಳು ಪುಸ್ತಕದ ಪ್ರತಿಯು ಸಿಗಲೇ ಇಲ್ಲ. ಒಂದು
ಪ್ರತಿಯನ್ನು ಹುಷಾರಾಗಿ ಮುಚ್ಚಿಟ್ಟಿದ್ದ ನೆನಪು ಸ್ಪಷ್ಟವಾಗಿತ್ತು. ಆದರೆ ಎಲ್ಲಿ ಮುಚ್ಚಿಟ್ಟಿದ್ದೆಎನ್ನುವುದು ಸ್ಮರಣೆಗೆ ಬರಲೇ ಇಲ್ಲ. ಉಳಿದ ಒಂದೇ ಪ್ರತಿಯನ್ನು ಯಾರಿಗೆ<noinclude></noinclude>
cb0cr3k7va333d7w4jy54vb6uswmocm
ಪುಟ:ಮನಮಂಥನ.pdf/೩೭೩
104
62820
317261
314625
2026-05-05T14:28:52Z
Shreesha Sharma
7840
317261
proofread-page
text/x-wiki
<noinclude><pagequality level="1" user="Shreesha Sharma" /></noinclude>{{Left|ಮನಸ್ಸಿನ ಚಟುವಟಿಕೆಗಳು}}
{{Right|೩೫೫}}
ಕೊಟ್ಟೆ? ಎಂದು ಸುಮಾರು ಎರಡು ಸಿಗರೇಟುಗಳ ಕಾಲ ಯೋಚಿಸಿದೆ.
ಯಾರಿಗೂ ಕೊಟ್ಟ ನೆನಪಾಗಲಿಲ್ಲ. ಇಂತಹ ಪ್ರತಿಯನ್ನು ಯಾರಿಗೂ ಆಪ್ತರಿಗೂ
ಕೂಡ, ಕೊಡಲು ಮನಸ್ಸು ಒಪ್ಪುವುದೇ ಇಲ್ಲ. ಕೆಲವು ಪುಸ್ತಕಗಳ ವಿಷಯದಲ್ಲಿ;
ಅದೂ ನನ್ನ ಪುಸ್ತಕಗಳಾಗಿದ್ದರೆ, ನಾನು ಅತ್ಯಂತ ಲೋಭಿ, ಜಿಪುಣ. ಮತ್ತೆ ಆ
ಪ್ರತಿಯೇನಾಯಿತು?
ಯಾಕೋ? ಬರೆಯಲು ಕುಳಿತರೆ, ಇವತ್ತು ಶಕುನವು ಸರಿಯಾಗಲಿಲ್ಲ.
ಇವತ್ತು ಬರೆಯುವುದು ಬೇಡ. ಬೆಳಿಗ್ಗೆ ದೈನಂದಿನ ಪತ್ರಿಕೆಯಲ್ಲಿ ಕಂಡ ಚಕ್ರಬಂಧ
ಸ್ಪರ್ಧೆಯ ಸಮಸ್ಯೆಯನ್ನು ಮುಗಿಸೋಣ ಎಂದುಕೊಂಡೆ. ಕಾಲವನ್ನು ಹಾಗೂ
ತನ್ನನ್ನು ಖೂನಿ ಮಾಡಲು ಇದ್ದಕ್ಕಿಂತ ಪವಿತ್ರವಾದ ಹವ್ಯಾಸವುಂಟೇ? ಇಂತಹ
ಪವಿತ್ರ ಕಾರ್ಯವನ್ನು ಪ್ರಾರಂಭಿಸುವ ಮೊದಲು, ಒಂದು ತಟ್ಟೆ ಹುರಿಗಾಳನ್ನು
ಪಕ್ಕದಲ್ಲಿಟ್ಟುಕೊಂಡರೆ ವೈನ ಎಂದನಿಸಿತು. ಹುರಿಗಾಳಿನ ಡಬ್ಬವನ್ನು ಪುಸ್ತಕದ
ಕಪಾಟಿನಲ್ಲಿ ಸುರಕ್ಷಿತವಾಗಿಡುವುದು ನನ್ನದೊಂದು ಒಳ್ಳೆಯ ಗುಣ. ಅದನ್ನೆಂದೂ
ಮರೆಯುವುದಿಲ್ಲ. ತಟ್ಟೆಯನ್ನು ಹಿಡಿದುಕೊಂಡು ಹುರಿಗಾಳಿನ ಡಬ್ಬವಿದ್ದ ಪುಸ್ತಕದ
ಕಪಾಟಿನ ಬಳಿಗೆ ಹೋದೆ ಡಬ್ಬವನ್ನು ಹೊರ ತೆಗೆದೆ. ಅದರ ಹಿಂದೆಯೇ
ಮನೋನಂದನದ ಪ್ರತಿಯು ಕಾಣಿಸಿತು. ಅದನ್ನು ಕಂಡ ಮೇಲೆ, ಶಕುನವು
ಸರಿಹೋಯಿತು. ಇವತ್ತು ಈ ಅಧ್ಯಾಯವನ್ನು ಬರೆದು ಮುಗಿಸೋಣ ಎಂದು
ಪುನಃ ಮೇಜಿನ ಬಳಿಗೆ ಬಂದೆ. ಪುಸ್ತಕವನ್ನು ಹಿಡಿದುಕೊಂಡು, ಹುರಿಗಾಳಿನ
ಡಬ್ಬ ಮತ್ತು ತಟ್ಟೆಯನ್ನು ಡಬ್ಬದ ಮೇಲಿರಿಸಿದೆ.
ಮನೋನಂದನವನ್ನು, ಒದ್ದು ಬೈದು, ಬೇಡಿ ಕಾಡಿ, ಬರೆಸಿದ ಜಿ. ಪಿ.
ಯವರ ನೆನಪಾಯಿತು. ಅವರಿಗೆ 'ಥ್ಯಾಂಕ್ಯೂ' ಅನ್ನಬೇಕು ಎನಿಸಿತು. ಅವರೆದುರಿಗೆ
ಹಾಗೆ ಹೇಳಿದರೆ, ಅವರು ಸಂತಸಗೊಂಡಾರು ; ತೃಪ್ತಿಪಡಬಹುದು ಎಂದೂ
ಅನ್ನಿಸಿತು. ಆದರೆ ಅದರ ಹಿಂದೆಯೇ 'ಎಷ್ಟೆಲ್ಲಾ ಕಾಡಿ ಕೆಡವಿದ ; ಸುಖ
ವಸ್ತುವಾದ ನನ್ನನ್ನು' ಎಂಬ ಯೋಚನೆಯೂ ನೆನಪಾಯಿತು. ಎದುರಿಗೆ 'ಥ್ಯಾಂಕ್ಯೂ'
ಎಂದರೂ ನನ್ನ ಮನಸ್ಸಿನಲ್ಲಿ ವಂದನಾ ಭಾವನೆಯೂ ಇರಲಿಲ್ಲ, ಇದೆಂತಹ
ಮೋಸ! ನನಗೆ ನಾನೇ ಮಾಡಿಕೊಳ್ಳುವ ಮನಸ್ಸಿನ ತಟವಟ, ಎಂದೂ ತೋರಿತು.
ನಂತರ ಆ ಪುಸ್ತಕದ ಹಾಳೆಗಳನ್ನು ಮನಸ್ಸಿನ ಚಟುವಟಿಕೆಗಳು ಎಂಬ
ಅಧ್ಯಾಯದ ಪುಟಗಳನ್ನು ತಿರುವು ಹಾಕಿದೆ. ಅರೆ! ಅಲ್ಲಿ ಬರೆದಿರುವುದನ್ನೇ
ಇಲ್ಲೂ ಬರೆಯಬೇಕಾಗುತ್ತದಲ್ಲ! ಇದೇನೂ ಅಷ್ಟು ಚೆನ್ನಲ್ಲ ಎನ್ನಿಸಿತು. ಹೇಳಿದ್ದನ್ನೇ
ಹೇಳುವ ಕಿಸಬಾಯಿದಾಸನಾಗಬೇಕೇ ಎನ್ನಿಸಿತು. ಆದಕಾರಣ ಅಲ್ಲಿ ಬರೆದಂತೆಯೇ<noinclude></noinclude>
qq1cqqsqla7j142dsl2zqbhxve5pmbc
ಪುಟ:ಮನಮಂಥನ.pdf/೩೭೪
104
62821
317263
314626
2026-05-05T14:29:39Z
Shreesha Sharma
7840
317263
proofread-page
text/x-wiki
<noinclude><pagequality level="1" user="Shreesha Sharma" /></noinclude>{{Left|೩೫೬}}
{{Right|ಮನಮಂಥನ}}
ಒಂದೊಂದು ಚಟುವಟಿಕೆಯನ್ನೂ ವಿವರವಾಗಿ ಬರೆಯುವುದು ಬೇಡ. ಬೇರೆಯ
ತರಹಾ ಇನ್ನೂ ಸ್ಪಷ್ಟವಾಗಿ ಬರೆಯಬೇಕು. ವಿಷಯವು ಚೆನ್ನಾಗಿ ತಿಳಿದಿದ್ದರೆ,
ಬರವಣಿಗೆಯು ಸರಳವೂ ಸುಲಭವೂ ಆಗಿರುತ್ತದೆ. ಆದಕಾರಣ ವಿಷಯವನ್ನು
ಮೆಲುಕು ಹಾಕೋಣ ಎನಿಸಿತು.
ಮೇಜಿನ ಮುಂದೆ ಕುರ್ಚಿಯ ಮೇಲೆ ಕುಳಿತು ಮೆಲುಕು ಹಾಕತೊಡಗಿದೆ.
'ಮನಸ್ಸಿನ ಚಟುವಟಿಕೆಗಳು ಈ ವಿಷಯವು ನನ್ನ ಮನಸ್ಸನ್ನು ಕಚ್ಚಿಕೊಳ್ಳಲಿಲ್ಲ.
ನನ್ನ ಮನಸ್ಸು ಅಡ್ಡದಾರಿಯನ್ನು ಹಿಡಿಯಿತು. ಸಿಗರೇಟು ಉರಿಯತೊಡಗಿತು.
'ಈ ಪುಸ್ತಕವನ್ನು ಅತ್ಯುತ್ತಮ ರೀತಿಯಲ್ಲಿ ಬರೆಯುತ್ತೇನೆ. ಕನ್ನಡವನ್ನು
ಕಲಿಯುತ್ತಿರುವ ಹಿಪ್ಪಿ ತರುಣಿಯೊಬ್ಬಳು ಅಕಸ್ಮಾತ್ ಇದನ್ನು ನೋಡುತ್ತಾಳೆ,
ಓದುತ್ತಾಳೆ. ಡಂಗ್ ಆಗಿ ಬಿಡುತ್ತಾಳೆ. ಬಂದು ನನ್ನನ್ನು ಕಂಡು 'ಘನ ವಿದ್ವಾಂಸರೇ!
ನಿಮ್ಮ ಪುಸ್ತಕವನ್ನು ಇಂಗ್ಲೀಷಿಗೆ ತರ್ಜುಮೆ
ಮಾಡಿ ಅಮೆರಿಕಾದಲ್ಲಿ ಪ್ರಕಟಪಡಿಸುತ್ತೇನೆ.
ನನ್ನ ಜತೆಯಲ್ಲಿ ಅಮೆರಿಕಾಕ್ಕೆ ಬನ್ನಿ, ತರ್ಜುಮೆ ಮಾಡಲು ನೆರವಾಗಿ
ರಾಜಾತಿಥ್ಯವನ್ನು ನಿಮಗೆ ನೀಡುತ್ತೇನೆ. ಒಂದು ಲಕ್ಷ ಡಾಲರನ್ನು ಗೌರವ
ಧನವನ್ನಾಗಿ ಕೊಡುತ್ತೇನೆ. ನನ್ನ ತಂದೆಯ ಹೆಸರನ್ನು ನೀವು ಕೇಳದೇ ಇರಬಹುದು.
ರಾಕ್ಫೆಲ್ಲರಿನ ಮೊಮ್ಮಗ ಆತ. ನಾನೊಬ್ಬಳೇ ಮಗಳು' ಎಂದನ್ನುತ್ತಾಳೆ. 'ಇಷ್ಟು
ವಿಶ್ವಾಸದಿಂದ ಕರೆಯುತ್ತಾ ಇದಿ, ಆದರೆ ಹಣ್ಣು ಹಣ್ಣು ಮುದುಕ ನಾನು,
ಅಮೆರಿಕಾದ ಆತಿಥ್ಯವನ್ನು ಸವಿಯುವ ಆಯಸ್ಸು ಮಿಂಚಿ ಹೋಗಿದೆಯಲ್ಲೇ!
ಆದರೂ ನೀನೂ ಬಾ ಅಂತ ಬಾಯಿ ಬಿಟ್ಟರೆ, ನನ್ನ ಬಾಯಲ್ಲೂ ಜೊಲ್ಲು
ಸುರಿಯುತ್ತೆ. ಇಲ್ಲಿ ಒಂದಿಷ್ಟು ಚಿಲ್ಲರೆ ಸಾಲಗಳಿವೆ. ಮುಂಗಡವಾಗಿ ಸ್ವಲ್ಪ ಹಣ
ಕೊಟ್ಟರೆ, ಒಂದಿಷ್ಟು ಅಗತ್ಯವಾದ ಬಟ್ಟೆಗಳನ್ನು ಹೊಲಿಸಿಕೊಳ್ಳುತ್ತೀನಿ. ಮತ್ತು
ಸಾಲಗಳನ್ನು ತೀರಿಸುತ್ತೀನಿ. ನಂತರ ನಿನ್ನೊಡನೆ ಎಲ್ಲಿಗಂದರೆ ಅಲ್ಲಿಗೆ ಬತ್ತೀನಿ'
ಎನ್ನುತ್ತೇನೆ. ಅವಳು ತತ್ಕ್ಷಣ, ಐವತ್ತುಸಾವಿರ ಡಾಲರುಗಳ ಚೆಕ್ಕನ್ನು ಬರೆದು
ಕೊಡುತ್ತಾಳೆ. 'ಇನ್ನೆಂಟು ದಿನಗಳಲ್ಲಿ ನಿಮ್ಮ ಪ್ರವಾಸ ಪತ್ರಗಳನ್ನು ಅಣಿ ಮಾಡಿಸುತ್ತೇನೆ.
ನಂತರ ಹೊರಡೋಣ' ಎನ್ನುತ್ತಾಳೆ. ಆಮೇಲೆ ಕೇಳಬೇಕೆ? ಅಮೆರಿಕಾದಲ್ಲಿ
ಪ್ರಕಟಣೆ ಸ್ಟಾಕ್ ಹೊಂನಲ್ಲಿ ನೊಬೆಲ್ ಪಾರಿತೋಷಕ ಅಂದಮೇಲೆ ದಿಳ್ಳಿಯಲ್ಲಿ
ಹಿಂತಿರುಗುವಾಗ ಎಂತದಾದರೂ ಒಂದು 'ಪದ್ಮ' ಬೆಂಗಳೂರಿಗೆ ಬಂದ ಮೇಲೆ,
ನಮ್ಮ ಕೇರಿಯ ಕನ್ನಡಿಗರು, ಅದು ಯಾವುದೋ ನಿಮ್ಮ ಪುಸ್ತಕಕ್ಕೆ ಯಾರೋ
ಕೊಳ್ಳೆ ಹಣ ಕೊಟ್ಟರಂತೆ. ಆದ್ದರಿಂದ ನಿಮ್ಮನ್ನು ನಾವೂ ಸನ್ಮಾನಿಸುತ್ತೇವೆ,
ಎನ್ನುತ್ತಾರೆ.<noinclude></noinclude>
fslqvs398jg33ztlcpckv7m6r2vsu67
317266
317263
2026-05-05T14:31:47Z
Shreelatha.Halemane
7642
/* Proofread */
317266
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|೩೫೬}}{{Right|ಮನಮಂಥನ}}
ಒಂದೊಂದು ಚಟುವಟಿಕೆಯನ್ನೂ ವಿವರವಾಗಿ ಬರೆಯುವುದು ಬೇಡ. ಬೇರೆಯ
ತರಹಾ ಇನ್ನೂ ಸ್ಪಷ್ಟವಾಗಿ ಬರೆಯಬೇಕು. ವಿಷಯವು ಚೆನ್ನಾಗಿ ತಿಳಿದಿದ್ದರೆ,
ಬರವಣಿಗೆಯು ಸರಳವೂ ಸುಲಭವೂ ಆಗಿರುತ್ತದೆ. ಆದಕಾರಣ ವಿಷಯವನ್ನು
ಮೆಲುಕು ಹಾಕೋಣ ಎನಿಸಿತು.
{{gap}}ಮೇಜಿನ ಮುಂದೆ ಕುರ್ಚಿಯ ಮೇಲೆ ಕುಳಿತು ಮೆಲುಕು ಹಾಕತೊಡಗಿದೆ.
'ಮನಸ್ಸಿನ ಚಟುವಟಿಕೆಗಳು ಈ ವಿಷಯವು ನನ್ನ ಮನಸ್ಸನ್ನು ಕಚ್ಚಿಕೊಳ್ಳಲಿಲ್ಲ.
ನನ್ನ ಮನಸ್ಸು ಅಡ್ಡದಾರಿಯನ್ನು ಹಿಡಿಯಿತು. ಸಿಗರೇಟು ಉರಿಯತೊಡಗಿತು.
{{gap}}'ಈ ಪುಸ್ತಕವನ್ನು ಅತ್ಯುತ್ತಮ ರೀತಿಯಲ್ಲಿ ಬರೆಯುತ್ತೇನೆ. ಕನ್ನಡವನ್ನು
ಕಲಿಯುತ್ತಿರುವ ಹಿಪ್ಪಿ ತರುಣಿಯೊಬ್ಬಳು ಅಕಸ್ಮಾತ್ ಇದನ್ನು ನೋಡುತ್ತಾಳೆ,
ಓದುತ್ತಾಳೆ. ಡಂಗ್ ಆಗಿ ಬಿಡುತ್ತಾಳೆ. ಬಂದು ನನ್ನನ್ನು ಕಂಡು 'ಘನ ವಿದ್ವಾಂಸರೇ!
ನಿಮ್ಮ ಪುಸ್ತಕವನ್ನು ಇಂಗ್ಲೀಷಿಗೆ ತರ್ಜುಮೆ ಮಾಡಿ ಅಮೆರಿಕಾದಲ್ಲಿ ಪ್ರಕಟಪಡಿಸುತ್ತೇನೆ. ನನ್ನ ಜತೆಯಲ್ಲಿ ಅಮೆರಿಕಾಕ್ಕೆ ಬನ್ನಿ, ತರ್ಜುಮೆ ಮಾಡಲು ನೆರವಾಗಿ ರಾಜಾತಿಥ್ಯವನ್ನು ನಿಮಗೆ ನೀಡುತ್ತೇನೆ. ಒಂದು ಲಕ್ಷ ಡಾಲರನ್ನು ಗೌರವ
ಧನವನ್ನಾಗಿ ಕೊಡುತ್ತೇನೆ. ನನ್ನ ತಂದೆಯ ಹೆಸರನ್ನು ನೀವು ಕೇಳದೇ ಇರಬಹುದು.
ರಾಕ್ಫೆಲ್ಲರಿನ ಮೊಮ್ಮಗ ಆತ. ನಾನೊಬ್ಬಳೇ ಮಗಳು' ಎಂದನ್ನುತ್ತಾಳೆ. 'ಇಷ್ಟು
ವಿಶ್ವಾಸದಿಂದ ಕರೆಯುತ್ತಾ ಇದಿ, ಆದರೆ ಹಣ್ಣು ಹಣ್ಣು ಮುದುಕ ನಾನು,
ಅಮೆರಿಕಾದ ಆತಿಥ್ಯವನ್ನು ಸವಿಯುವ ಆಯಸ್ಸು ಮಿಂಚಿ ಹೋಗಿದೆಯಲ್ಲೇ!
ಆದರೂ ನೀನೂ ಬಾ ಅಂತ ಬಾಯಿ ಬಿಟ್ಟರೆ, ನನ್ನ ಬಾಯಲ್ಲೂ ಜೊಲ್ಲು
ಸುರಿಯುತ್ತೆ. ಇಲ್ಲಿ ಒಂದಿಷ್ಟು ಚಿಲ್ಲರೆ ಸಾಲಗಳಿವೆ. ಮುಂಗಡವಾಗಿ ಸ್ವಲ್ಪ ಹಣ
ಕೊಟ್ಟರೆ, ಒಂದಿಷ್ಟು ಅಗತ್ಯವಾದ ಬಟ್ಟೆಗಳನ್ನು ಹೊಲಿಸಿಕೊಳ್ಳುತ್ತೀನಿ. ಮತ್ತು
ಸಾಲಗಳನ್ನು ತೀರಿಸುತ್ತೀನಿ. ನಂತರ ನಿನ್ನೊಡನೆ ಎಲ್ಲಿಗಂದರೆ ಅಲ್ಲಿಗೆ ಬತ್ತೀನಿ'
ಎನ್ನುತ್ತೇನೆ. ಅವಳು ತತ್ಕ್ಷಣ, ಐವತ್ತುಸಾವಿರ ಡಾಲರುಗಳ ಚೆಕ್ಕನ್ನು ಬರೆದು
ಕೊಡುತ್ತಾಳೆ. 'ಇನ್ನೆಂಟು ದಿನಗಳಲ್ಲಿ ನಿಮ್ಮ ಪ್ರವಾಸ ಪತ್ರಗಳನ್ನು ಅಣಿ ಮಾಡಿಸುತ್ತೇನೆ.ನಂತರ ಹೊರಡೋಣ' ಎನ್ನುತ್ತಾಳೆ. ಆಮೇಲೆ ಕೇಳಬೇಕೆ? ಅಮೆರಿಕಾದಲ್ಲಿ ಪ್ರಕಟಣೆ ಸ್ಟಾಕ್ ಹೊಂನಲ್ಲಿ ನೊಬೆಲ್ ಪಾರಿತೋಷಕ ಅಂದಮೇಲೆ ದಿಳ್ಳಿಯಲ್ಲಿ ಹಿಂತಿರುಗುವಾಗ ಎಂತದಾದರೂ ಒಂದು 'ಪದ್ಮ' ಬೆಂಗಳೂರಿಗೆ ಬಂದ ಮೇಲೆ,ನಮ್ಮ ಕೇರಿಯ ಕನ್ನಡಿಗರು, ಅದು ಯಾವುದೋ ನಿಮ್ಮ ಪುಸ್ತಕಕ್ಕೆ ಯಾರೋ
ಕೊಳ್ಳೆ ಹಣ ಕೊಟ್ಟರಂತೆ. ಆದ್ದರಿಂದ ನಿಮ್ಮನ್ನು ನಾವೂ ಸನ್ಮಾನಿಸುತ್ತೇವೆ,
ಎನ್ನುತ್ತಾರೆ.<noinclude></noinclude>
g381dtw9p2l7v8gllvafr0b9wvynyqz
ಪುಟ:ಮನಮಂಥನ.pdf/೩೭೫
104
62822
317265
314627
2026-05-05T14:31:01Z
Shreesha Sharma
7840
317265
proofread-page
text/x-wiki
<noinclude><pagequality level="1" user="Shreesha Sharma" /></noinclude>{{Left|ಮನಸ್ಸಿನ ಚಟುವಟಿಕೆಗಳು}}
{{Right|೩೫೭}}
ಸಿಗರೇಟ್ ಮುಗಿದು ಹೋಯಿತು, ಬರೆಯುವುದಕ್ಕೆ ಇನ್ನೂ ಪ್ರಾರಂಭಿಸಿಯೇ
ಇಲ್ಲ.ಆಗಲೇ ತಿರುಕನ ಕನಸನ್ನು ಕಾಣಲು ಶುರು ಹಚ್ಚಿದ್ದೇನಲ್ಲಾ ! ಹಗಲು
ಗನಸಿನ ಮೋಜಿಗೆ ಒಳಬಿದ್ದೆನಲ್ಲಾ, ಎಂಬ ಕೊರಗು ಅರೆಕ್ಷಣ ಕಾಡಿತು. ಹೀಗೆ
ಕಾಲದ ಅಪವ್ಯಯವನ್ನು ಮಾಡಬಾರದು. ನಿಮ್ಮಂತ ಕೂತು ಬರೆಯಬೇಕು
ಎಂದು ನಿರ್ಧರಿಸಿದೆ.
ಟೆಲಿಫೋನ್ ಬಾರಿಸಿತು, ಟಿಂಗ್, ಟಿಂಗ್ ಅಂತ. ಶಪಿಸುತ್ತಾ ರಿಸೀವರನ್ನು
ಎತ್ತಿದೆ. 'ರಾಮು ಮಗಳ ಮದುವೆಗೆ ಯಾಕೆ ನೀ ಬರಲಿಲ್ಲ. ಉಳಿದಿರುವವರು
ನಾವು ನಾಲ್ಕು ಜನ ಹಳಬರು. ನೀನು ಯಾಕೆ ಬರಲಿಲ್ಲ ? ಆರೋಗ್ಯವಾಗಿದ್ದರೆ
ಬರದೆ ತಪ್ಪಿಸಿಕೊಳ್ಳುವವನಲ್ಲ. ಆದ್ದರಿಂದ ಧಾರೆ ಮಂಟಪದಿಂದ ಹಿಂತಿರುಗಿ
ಬಂದ ಮೇಲೆ ನಿನಗೆ ರಿಂಗ್ ಮಾಡಿದೆ' ಎಂದು ಶಾಮು ಕೇಳುತ್ತಿದ್ದ. “ನಿನಗೆ
ಗೊತ್ತಲ್ಲಾ ನನ್ನ ಸೊಂಟದ ಕಾಯಿಲೆಯ ವಿಚಾರ. ಜಟ್ಟಂತ ಬಿಗಿದುಕೊಂಡು
ಬಿಡುತ್ತೆ, ಅಳ್ಳಾಡಲೂ ಆಗುವುದಿಲ್ಲ' ಎಂದು ಸುಳ್ಳು ಸಬೂಬನ್ನು ಸಲೀಸಾಗಿ
ಹೇಳಿದೆ. ಆದರೆ ರಾಮುವಿನ ಮಗಳನ್ನು ಹುಟ್ಟಿದಂದಿನಿಂದ ನೋಡುತ್ತಿದ್ದೆ,
ಮುದ್ದಿಸುತ್ತಿದ್ದೆ. ರಾಮು ನಾನೂ ಅಷ್ಟು ಗಳಸ್ಯ ಕಂಠಸ್ಯ. ಅಗತ್ಯವಾಗಿ
ಹೋಗಬೇಕಾಗಿತ್ತು. ತಪ್ಪು ಮಾಡಿದೆ, ರಾಮುವಿನ ಮಗಳು ಮಾಮಾ ಬರಲೇ
ಇಲ್ಲ ಎಂದು ನೊಂದುಕೊಳ್ಳುತ್ತಾಳೇನೋ ಎನ್ನುವ ಅಪರಾಧ ಮನೋಭಾವವು
ಕಾಡತೊಡಗಿತು. ಮನಸ್ಸಿಗೆ ತುಂಬಾ ನೋವಾಯಿತು. ಆಗ ಅನ್ನಿಸಿತು, 'ಮದುವೆಯ
ಗಲಾಟೆ, ಗಂಡನನ್ನು ಕದ್ದು ಕದ್ದು ನೋಡುವ ಸಡಗರದಲ್ಲಿರುತ್ತಾಳೆ. ಮುಂದಿನ
ಬಾಳಿನ ಹೊಂಗನಸುಗಳನ್ನು ಕಾಣುತ್ತಿರುತ್ತಾಳೆ. ಅವಳ ಜತೆಗಾರ್ತಿಯರು
ಛೇಡಿಸುವುದನ್ನು ಯಾವ ರೀತಿ ಉತ್ತರಿಸಬೇಕು, ಎಂದು ಹವಣಿಸುತ್ತಿರುತ್ತಾಳೆ.
ನನ್ನ ನೆನಪು ಯಾಕಾದರೂ ಬಂದೀತು?' ಹೀಗೆಲ್ಲಾ ಮನಸ್ಸು ಯೋಚಿಸಿದಾಗ
ತುಸು ಸಮಾಧಾನವಾಯಿತು. ಅಪರಾಧವನ್ನು ಮಾಡಿದೆ ಎನ್ನುವ ಕೊರಗು
ಕರಗುತ್ತ ಹೋಯಿತು. ಮಾಡಿದ ತಪ್ಪಿಗೆ ಕೊರಗುವುದನ್ನು, ನನ್ನ ಮನಸ್ಸು
ತಾನೇ ಹಲವಾರು ಸಬೂಬುಗಳನ್ನು ಹೂಡಿ, ತಪ್ಪಿಸಿಕೊಂಡಿತು.
ಅಂದರೆ ಈ ತನಕ ತನ್ನ ಮನಸ್ಸಿನ ಚಟುವಟಿಕೆಗಳು ಮೂರು ತೆರನಾದುವು.
೧. ಬರೆಯತೊಡಗಿದ್ದು. ಅದಕ್ಕೆ ಅಗತ್ಯವಾದ ಇತರ ಚಟುವಟಿಕೆಗಳು.
೨. ಹಗಲುಗನಸುಗಳನ್ನು ಕಾಣುವುದು. ೩. ಅಪರಾಧ ಮನೋಭಾವವು
ಉಂಟಾದಾಗ ಸಮಾಧಾನವನ್ನು ಮಾಡಿಕೊಳ್ಳುವುದು.
ಮೂರೂ ತೆರನ ಚಟುವಟಿಕೆಗಳು ಸ್ವಾರ್ಥಿ ಚಟುವಟಿಕೆಗಳು ನನಗಾಗಿ<noinclude></noinclude>
mzxx8mooz9ypykzn8pglsita69kkjk0
317271
317265
2026-05-05T14:34:10Z
Shreesha Sharma
7840
/* Proofread */
317271
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಮನಸ್ಸಿನ ಚಟುವಟಿಕೆಗಳು}}
{{Right|೩೫೭}}
ಸಿಗರೇಟ್ ಮುಗಿದು ಹೋಯಿತು, ಬರೆಯುವುದಕ್ಕೆ ಇನ್ನೂ ಪ್ರಾರಂಭಿಸಿಯೇ
ಇಲ್ಲ.ಆಗಲೇ ತಿರುಕನ ಕನಸನ್ನು ಕಾಣಲು ಶುರು ಹಚ್ಚಿದ್ದೇನಲ್ಲಾ ! ಹಗಲು
ಗನಸಿನ ಮೋಜಿಗೆ ಒಳಬಿದ್ದೆನಲ್ಲಾ, ಎಂಬ ಕೊರಗು ಅರೆಕ್ಷಣ ಕಾಡಿತು. ಹೀಗೆ
ಕಾಲದ ಅಪವ್ಯಯವನ್ನು ಮಾಡಬಾರದು. ನಿಮ್ಮಂತ ಕೂತು ಬರೆಯಬೇಕು
ಎಂದು ನಿರ್ಧರಿಸಿದೆ.
ಟೆಲಿಫೋನ್ ಬಾರಿಸಿತು, ಟಿಂಗ್, ಟಿಂಗ್ ಅಂತ. ಶಪಿಸುತ್ತಾ ರಿಸೀವರನ್ನು
ಎತ್ತಿದೆ. 'ರಾಮು ಮಗಳ ಮದುವೆಗೆ ಯಾಕೆ ನೀ ಬರಲಿಲ್ಲ. ಉಳಿದಿರುವವರು
ನಾವು ನಾಲ್ಕು ಜನ ಹಳಬರು. ನೀನು ಯಾಕೆ ಬರಲಿಲ್ಲ ? ಆರೋಗ್ಯವಾಗಿದ್ದರೆ
ಬರದೆ ತಪ್ಪಿಸಿಕೊಳ್ಳುವವನಲ್ಲ. ಆದ್ದರಿಂದ ಧಾರೆ ಮಂಟಪದಿಂದ ಹಿಂತಿರುಗಿ
ಬಂದ ಮೇಲೆ ನಿನಗೆ ರಿಂಗ್ ಮಾಡಿದೆ' ಎಂದು ಶಾಮು ಕೇಳುತ್ತಿದ್ದ. “ನಿನಗೆ
ಗೊತ್ತಲ್ಲಾ ನನ್ನ ಸೊಂಟದ ಕಾಯಿಲೆಯ ವಿಚಾರ. ಜಟ್ಟಂತ ಬಿಗಿದುಕೊಂಡು
ಬಿಡುತ್ತೆ, ಅಳ್ಳಾಡಲೂ ಆಗುವುದಿಲ್ಲ' ಎಂದು ಸುಳ್ಳು ಸಬೂಬನ್ನು ಸಲೀಸಾಗಿ
ಹೇಳಿದೆ. ಆದರೆ ರಾಮುವಿನ ಮಗಳನ್ನು ಹುಟ್ಟಿದಂದಿನಿಂದ ನೋಡುತ್ತಿದ್ದೆ,
ಮುದ್ದಿಸುತ್ತಿದ್ದೆ. ರಾಮು ನಾನೂ ಅಷ್ಟು ಗಳಸ್ಯ ಕಂಠಸ್ಯ. ಅಗತ್ಯವಾಗಿ
ಹೋಗಬೇಕಾಗಿತ್ತು. ತಪ್ಪು ಮಾಡಿದೆ, ರಾಮುವಿನ ಮಗಳು ಮಾಮಾ ಬರಲೇ
ಇಲ್ಲ ಎಂದು ನೊಂದುಕೊಳ್ಳುತ್ತಾಳೇನೋ ಎನ್ನುವ ಅಪರಾಧ ಮನೋಭಾವವು
ಕಾಡತೊಡಗಿತು. ಮನಸ್ಸಿಗೆ ತುಂಬಾ ನೋವಾಯಿತು. ಆಗ ಅನ್ನಿಸಿತು, 'ಮದುವೆಯ
ಗಲಾಟೆ, ಗಂಡನನ್ನು ಕದ್ದು ಕದ್ದು ನೋಡುವ ಸಡಗರದಲ್ಲಿರುತ್ತಾಳೆ. ಮುಂದಿನ
ಬಾಳಿನ ಹೊಂಗನಸುಗಳನ್ನು ಕಾಣುತ್ತಿರುತ್ತಾಳೆ. ಅವಳ ಜತೆಗಾರ್ತಿಯರು
ಛೇಡಿಸುವುದನ್ನು ಯಾವ ರೀತಿ ಉತ್ತರಿಸಬೇಕು, ಎಂದು ಹವಣಿಸುತ್ತಿರುತ್ತಾಳೆ.
ನನ್ನ ನೆನಪು ಯಾಕಾದರೂ ಬಂದೀತು?' ಹೀಗೆಲ್ಲಾ ಮನಸ್ಸು ಯೋಚಿಸಿದಾಗ
ತುಸು ಸಮಾಧಾನವಾಯಿತು. ಅಪರಾಧವನ್ನು ಮಾಡಿದೆ ಎನ್ನುವ ಕೊರಗು
ಕರಗುತ್ತ ಹೋಯಿತು. ಮಾಡಿದ ತಪ್ಪಿಗೆ ಕೊರಗುವುದನ್ನು, ನನ್ನ ಮನಸ್ಸು
ತಾನೇ ಹಲವಾರು ಸಬೂಬುಗಳನ್ನು ಹೂಡಿ, ತಪ್ಪಿಸಿಕೊಂಡಿತು.
ಅಂದರೆ ಈ ತನಕ ತನ್ನ ಮನಸ್ಸಿನ ಚಟುವಟಿಕೆಗಳು ಮೂರು ತೆರನಾದುವು.
೧. ಬರೆಯತೊಡಗಿದ್ದು. ಅದಕ್ಕೆ ಅಗತ್ಯವಾದ ಇತರ ಚಟುವಟಿಕೆಗಳು.
೨. ಹಗಲುಗನಸುಗಳನ್ನು ಕಾಣುವುದು. ೩. ಅಪರಾಧ ಮನೋಭಾವವು
ಉಂಟಾದಾಗ ಸಮಾಧಾನವನ್ನು ಮಾಡಿಕೊಳ್ಳುವುದು.
ಮೂರೂ ತೆರನ ಚಟುವಟಿಕೆಗಳು ಸ್ವಾರ್ಥಿ ಚಟುವಟಿಕೆಗಳು ನನಗಾಗಿ<noinclude></noinclude>
5x7hmx9eea8g13i28js2a8re5h9lnlw
317276
317271
2026-05-05T14:36:04Z
Shreelatha.Halemane
7642
/* Validated */
317276
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಮನಸ್ಸಿನ ಚಟುವಟಿಕೆಗಳು}}{{Right|೩೫೭}}
{{gap}}ಸಿಗರೇಟ್ ಮುಗಿದು ಹೋಯಿತು, ಬರೆಯುವುದಕ್ಕೆ ಇನ್ನೂ ಪ್ರಾರಂಭಿಸಿಯೇ
ಇಲ್ಲ.ಆಗಲೇ ತಿರುಕನ ಕನಸನ್ನು ಕಾಣಲು ಶುರು ಹಚ್ಚಿದ್ದೇನಲ್ಲಾ ! ಹಗಲು
ಗನಸಿನ ಮೋಜಿಗೆ ಒಳಬಿದ್ದೆನಲ್ಲಾ, ಎಂಬ ಕೊರಗು ಅರೆಕ್ಷಣ ಕಾಡಿತು. ಹೀಗೆ
ಕಾಲದ ಅಪವ್ಯಯವನ್ನು ಮಾಡಬಾರದು. ನಿಮ್ಮಂತ ಕೂತು ಬರೆಯಬೇಕು
ಎಂದು ನಿರ್ಧರಿಸಿದೆ.
{{gap}}ಟೆಲಿಫೋನ್ ಬಾರಿಸಿತು, ಟಿಂಗ್, ಟಿಂಗ್ ಅಂತ. ಶಪಿಸುತ್ತಾ ರಿಸೀವರನ್ನು
ಎತ್ತಿದೆ. 'ರಾಮು ಮಗಳ ಮದುವೆಗೆ ಯಾಕೆ ನೀ ಬರಲಿಲ್ಲ. ಉಳಿದಿರುವವರು
ನಾವು ನಾಲ್ಕು ಜನ ಹಳಬರು. ನೀನು ಯಾಕೆ ಬರಲಿಲ್ಲ ? ಆರೋಗ್ಯವಾಗಿದ್ದರೆ
ಬರದೆ ತಪ್ಪಿಸಿಕೊಳ್ಳುವವನಲ್ಲ. ಆದ್ದರಿಂದ ಧಾರೆ ಮಂಟಪದಿಂದ ಹಿಂತಿರುಗಿ
ಬಂದ ಮೇಲೆ ನಿನಗೆ ರಿಂಗ್ ಮಾಡಿದೆ' ಎಂದು ಶಾಮು ಕೇಳುತ್ತಿದ್ದ. “ನಿನಗೆ
ಗೊತ್ತಲ್ಲಾ ನನ್ನ ಸೊಂಟದ ಕಾಯಿಲೆಯ ವಿಚಾರ. ಜಟ್ಟಂತ ಬಿಗಿದುಕೊಂಡು
ಬಿಡುತ್ತೆ, ಅಳ್ಳಾಡಲೂ ಆಗುವುದಿಲ್ಲ' ಎಂದು ಸುಳ್ಳು ಸಬೂಬನ್ನು ಸಲೀಸಾಗಿ
ಹೇಳಿದೆ. ಆದರೆ ರಾಮುವಿನ ಮಗಳನ್ನು ಹುಟ್ಟಿದಂದಿನಿಂದ ನೋಡುತ್ತಿದ್ದೆ,
ಮುದ್ದಿಸುತ್ತಿದ್ದೆ. ರಾಮು ನಾನೂ ಅಷ್ಟು ಗಳಸ್ಯ ಕಂಠಸ್ಯ. ಅಗತ್ಯವಾಗಿ
ಹೋಗಬೇಕಾಗಿತ್ತು. ತಪ್ಪು ಮಾಡಿದೆ, ರಾಮುವಿನ ಮಗಳು ಮಾಮಾ ಬರಲೇ
ಇಲ್ಲ ಎಂದು ನೊಂದುಕೊಳ್ಳುತ್ತಾಳೇನೋ ಎನ್ನುವ ಅಪರಾಧ ಮನೋಭಾವವು
ಕಾಡತೊಡಗಿತು. ಮನಸ್ಸಿಗೆ ತುಂಬಾ ನೋವಾಯಿತು. ಆಗ ಅನ್ನಿಸಿತು, 'ಮದುವೆಯ
ಗಲಾಟೆ, ಗಂಡನನ್ನು ಕದ್ದು ಕದ್ದು ನೋಡುವ ಸಡಗರದಲ್ಲಿರುತ್ತಾಳೆ. ಮುಂದಿನ
ಬಾಳಿನ ಹೊಂಗನಸುಗಳನ್ನು ಕಾಣುತ್ತಿರುತ್ತಾಳೆ. ಅವಳ ಜತೆಗಾರ್ತಿಯರು
ಛೇಡಿಸುವುದನ್ನು ಯಾವ ರೀತಿ ಉತ್ತರಿಸಬೇಕು, ಎಂದು ಹವಣಿಸುತ್ತಿರುತ್ತಾಳೆ.
ನನ್ನ ನೆನಪು ಯಾಕಾದರೂ ಬಂದೀತು?' ಹೀಗೆಲ್ಲಾ ಮನಸ್ಸು ಯೋಚಿಸಿದಾಗ
ತುಸು ಸಮಾಧಾನವಾಯಿತು. ಅಪರಾಧವನ್ನು ಮಾಡಿದೆ ಎನ್ನುವ ಕೊರಗು
ಕರಗುತ್ತ ಹೋಯಿತು. ಮಾಡಿದ ತಪ್ಪಿಗೆ ಕೊರಗುವುದನ್ನು, ನನ್ನ ಮನಸ್ಸು
ತಾನೇ ಹಲವಾರು ಸಬೂಬುಗಳನ್ನು ಹೂಡಿ, ತಪ್ಪಿಸಿಕೊಂಡಿತು.
{{gap}}ಅಂದರೆ ಈ ತನಕ ತನ್ನ ಮನಸ್ಸಿನ ಚಟುವಟಿಕೆಗಳು ಮೂರು ತೆರನಾದುವು.
೧. ಬರೆಯತೊಡಗಿದ್ದು. ಅದಕ್ಕೆ ಅಗತ್ಯವಾದ ಇತರ ಚಟುವಟಿಕೆಗಳು.
೨. ಹಗಲುಗನಸುಗಳನ್ನು ಕಾಣುವುದು. ೩. ಅಪರಾಧ ಮನೋಭಾವವು
ಉಂಟಾದಾಗ ಸಮಾಧಾನವನ್ನು ಮಾಡಿಕೊಳ್ಳುವುದು.
{{gap}}ಮೂರೂ ತೆರನ ಚಟುವಟಿಕೆಗಳು ಸ್ವಾರ್ಥಿ ಚಟುವಟಿಕೆಗಳು ನನಗಾಗಿ<noinclude></noinclude>
e87bdhxckc9x8ahobqoyny0oj4aarh4
ಪುಟ:ಮನಮಂಥನ.pdf/೩೭೬
104
62823
317268
314628
2026-05-05T14:32:59Z
Shreesha Sharma
7840
/* Proofread */
317268
proofread-page
text/x-wiki
<noinclude><pagequality level="3" user="Shreesha Sharma" /></noinclude>280
ನನ್ನ ತೃಪ್ತಿಗಾಗಿ ಮಾಡಿಕೊಳ್ಳುವ ಚಟುವಟಿಕೆಗಳು.
ಮನಮಂಥನ
ಆದರೆ ಈ ಪುಸ್ತಕವನ್ನು ಬರೆಯಬೇಕು ಎನ್ನುವ ತೆವಲು ಏಕೆ ಹಿಡಿಯಿತು?
ಎಚ್ಚರವಾಗಿರುವ ಹೊತ್ತಿನಲ್ಲೆಲ್ಲಾ ನನ್ನ ಕಸುಬನ್ನು ಮಾಡುವಷ್ಟು ಕೆಲಸವಿದೆ.
ಸ್ವಲ್ಪ ಹೊತ್ತು ವಿರಾಮವು ದೊರಕಿದರೆ ಮನಸ್ಸಿಗೆ ತ್ರಾಸು ಕೊಡದೆ ಓದಬಹುದಾದ
ಅಸಂಖ್ಯಾತ ಪುಸ್ತಕಗಳಿವೆ. ಸುಖವಾಗಿ ಹೀಗೆ ಇರುವುದರ ಬದಲು, ಈ ಪುಸ್ತಕವನ್ನು
ಬರೆಯಲು ಏನೆಲ್ಲಾ ಕಷ್ಟ ಪಡಬೇಕು? ಏಕೆ ಕಷ್ಟ ಪಡುತ್ತಿದ್ದೇನೆ? ವಿಶ್ಲೇಷಣೆಯನ್ನು
ಮಾಡಿದೆ.
ಮನಸ್ಸನ್ನು ತಾವೇ ಗೋಜು ಮಾಡಿಕೊಂಡು ವಿನಾಕಾರಣ ನರಳುವ
ರೋಗಿಗಳನ್ನು ಕಂಡಾಗ ತುಂಬಾ ಮರುಕವುಂಟಾಗುತ್ತಿತ್ತು. ಮನಸ್ಸು ಗೋಜು
ಮಾಡಿಕೊಂಡು ತಳಮಳ ಪಡಲು ಆರಂಭಿಸಿದಾಗ, ಕೂಡಲೇ ವೈದ್ಯರಲ್ಲಿಗೆ
ಹೋಗಿದ್ದರೆ, ಅವನ ಸಲಹೆಯನ್ನು ಪಡೆದು, ಚಿಕಿತ್ಸೆಯನ್ನು ಮಾಡಿಕೊಂಡು,
ಬಹಳ ಸುಲಭವಾಗಿ ಗೋಜನ್ನು ಬಿಡಿಸಿಕೊಳ್ಳಬಹುದಾಗಿತ್ತು. ಮನಸ್ಸು
ತಳಮಳಗೊಳ್ಳುತ್ತಿದೆ ಎಂದು ಇತರರಲ್ಲಿ ಹೇಳಿಕೊಳ್ಳಲು, ನಮ್ಮ ಸಮಾಜದಲ್ಲಿ
ತುಂಬಾ ವಾಮಾನಿಕೆ, ಆದಕಾರಣ ತಳಮಳವನ್ನು ಅನುಭವಿಸುತ್ತಾ ಮನಸ್ಸಿನ
ಗೋಜನ್ನು ವಿಪರೀತವನ್ನಾಗಿ ಮಾಡಿಕೊಳ್ಳುವ ರೋಗಿಗಳನ್ನು ಕಂಡು ಅನುಕಂಪ.
ಇವರುಗಳಿಗೆ ಮನಸ್ಸು ಹೇಗೆ ಗೋಜಾಗುತ್ತೆ ಎಂಬುದನ್ನು ತಿಳಿಸಬೇಕು.
ಮನೆಮನೆಯಲ್ಲಿಯೂ ಈ ರೀತಿ ತಳಮಳವನ್ನು ಅನುಭವಿಸುವವರು ಬಹಳಷ್ಟು
ಮಂದಿ ಇದ್ದಾರೆ ; ಹೊರ ನೋಟಕ್ಕೆ ನೆಮ್ಮದಿಯಿಂದ ಇದ್ದಂತೆಯೇ ಕಾಣಿಸುತ್ತದೆ.
ಆದರೂ ಅವರುಗಳು ನನ್ನಂತೆಯೇ ಒಳ ಒಳಗೇ ನರಳುತ್ತಿದ್ದಾರೆ ; ಈ
ವಿಷಯವು ತಿಳಿದರೆ, ಆಗ ರೋಗಿಗಳ ಮನಸ್ಸಿನಲ್ಲಿ ನನ್ನೊಬ್ಬನಿಗೇ ಈ ಬೇನೆ
ಬಂದಿದೆ, ನನ್ನ ದುರದೃಷ್ಟ ; ಎನ್ನುವ ಕೀಳು ಮನೋಭಾವವು ಕಡಿಮೆಯಾಗುತ್ತದೆ.
Group Therapy ಎನ್ನುವ ಚಿಕಿತ್ಸಾ ಕ್ರಮವು ಮನೋವೈದ್ಯರುಗಳಿಂದ
ಆಚರಿಸಲ್ಪಡುವುದು, ಈ ಕಾರಣದಿಂದಲೇ. ಅನುಕಂಪದಿಂದ ಪ್ರೇರಿತವಾದಾಗ,
ನನಗೆ ಮತ್ತು ನನ್ನ ಬಾಳಿಗೆ ಅತ್ಯಗತ್ಯವಲ್ಲದಿದ್ದರೂ, ಮನಸ್ಸು ಈ ತೆವಲನ್ನು
ಹಚ್ಚಿಕೊಂಡಿತು.
ಹಾಗೂ ಮನೋವಿಜ್ಞಾನದಲ್ಲಿ ಈ ಐದಾರು ದಶಕಗಳಲ್ಲಿ ನಡೆದಿರುವ
ಪ್ರಗತಿಯು ಅಮೋಘವಾಗಿದೆ. ಇದನ್ನು ತಿಳಿದುಕೊಳ್ಳಬೇಕು ಎಂಬ ಕುತೂಹಲವು
ಕೆರಳಿದೆ. ತೆಪ್ಪನಿರಲು ಬಿಡುವುದಿಲ್ಲ. ಅಲ್ಲದೆ ನಮ್ಮ ನಾಡಿನ ಪುರಾತನ ಮನನಿಗರು
ಮನಸ್ಸನ್ನು ಅರಿಯತೊಡಗಿದ್ದರು. ಅದೊಂದೇ ಜ್ಞಾನವನ್ನು ಪಡೆಯಲು<noinclude></noinclude>
6d48u1wixoida6lza73w97xhv69y6of
317269
317268
2026-05-05T14:33:56Z
Shreesha Sharma
7840
317269
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೩೫೮}}
{{Right|ಮನಮಂಥನ}}
ನನ್ನ ತೃಪ್ತಿಗಾಗಿ ಮಾಡಿಕೊಳ್ಳುವ ಚಟುವಟಿಕೆಗಳು.
ಆದರೆ ಈ ಪುಸ್ತಕವನ್ನು ಬರೆಯಬೇಕು ಎನ್ನುವ ತೆವಲು ಏಕೆ ಹಿಡಿಯಿತು?
ಎಚ್ಚರವಾಗಿರುವ ಹೊತ್ತಿನಲ್ಲೆಲ್ಲಾ ನನ್ನ ಕಸುಬನ್ನು ಮಾಡುವಷ್ಟು ಕೆಲಸವಿದೆ.
ಸ್ವಲ್ಪ ಹೊತ್ತು ವಿರಾಮವು ದೊರಕಿದರೆ ಮನಸ್ಸಿಗೆ ತ್ರಾಸು ಕೊಡದೆ ಓದಬಹುದಾದ
ಅಸಂಖ್ಯಾತ ಪುಸ್ತಕಗಳಿವೆ. ಸುಖವಾಗಿ ಹೀಗೆ ಇರುವುದರ ಬದಲು, ಈ ಪುಸ್ತಕವನ್ನು
ಬರೆಯಲು ಏನೆಲ್ಲಾ ಕಷ್ಟ ಪಡಬೇಕು? ಏಕೆ ಕಷ್ಟ ಪಡುತ್ತಿದ್ದೇನೆ? ವಿಶ್ಲೇಷಣೆಯನ್ನು
ಮಾಡಿದೆ.
ಮನಸ್ಸನ್ನು ತಾವೇ ಗೋಜು ಮಾಡಿಕೊಂಡು ವಿನಾಕಾರಣ ನರಳುವ
ರೋಗಿಗಳನ್ನು ಕಂಡಾಗ ತುಂಬಾ ಮರುಕವುಂಟಾಗುತ್ತಿತ್ತು. ಮನಸ್ಸು ಗೋಜು
ಮಾಡಿಕೊಂಡು ತಳಮಳ ಪಡಲು ಆರಂಭಿಸಿದಾಗ, ಕೂಡಲೇ ವೈದ್ಯರಲ್ಲಿಗೆ
ಹೋಗಿದ್ದರೆ, ಅವನ ಸಲಹೆಯನ್ನು ಪಡೆದು, ಚಿಕಿತ್ಸೆಯನ್ನು ಮಾಡಿಕೊಂಡು,
ಬಹಳ ಸುಲಭವಾಗಿ ಗೋಜನ್ನು ಬಿಡಿಸಿಕೊಳ್ಳಬಹುದಾಗಿತ್ತು. ಮನಸ್ಸು
ತಳಮಳಗೊಳ್ಳುತ್ತಿದೆ ಎಂದು ಇತರರಲ್ಲಿ ಹೇಳಿಕೊಳ್ಳಲು, ನಮ್ಮ ಸಮಾಜದಲ್ಲಿ
ತುಂಬಾ ವಾಮಾನಿಕೆ, ಆದಕಾರಣ ತಳಮಳವನ್ನು ಅನುಭವಿಸುತ್ತಾ ಮನಸ್ಸಿನ
ಗೋಜನ್ನು ವಿಪರೀತವನ್ನಾಗಿ ಮಾಡಿಕೊಳ್ಳುವ ರೋಗಿಗಳನ್ನು ಕಂಡು ಅನುಕಂಪ.
ಇವರುಗಳಿಗೆ ಮನಸ್ಸು ಹೇಗೆ ಗೋಜಾಗುತ್ತೆ ಎಂಬುದನ್ನು ತಿಳಿಸಬೇಕು.
ಮನೆಮನೆಯಲ್ಲಿಯೂ ಈ ರೀತಿ ತಳಮಳವನ್ನು ಅನುಭವಿಸುವವರು ಬಹಳಷ್ಟು
ಮಂದಿ ಇದ್ದಾರೆ ; ಹೊರ ನೋಟಕ್ಕೆ ನೆಮ್ಮದಿಯಿಂದ ಇದ್ದಂತೆಯೇ ಕಾಣಿಸುತ್ತದೆ.
ಆದರೂ ಅವರುಗಳು ನನ್ನಂತೆಯೇ ಒಳ ಒಳಗೇ ನರಳುತ್ತಿದ್ದಾರೆ ; ಈ
ವಿಷಯವು ತಿಳಿದರೆ, ಆಗ ರೋಗಿಗಳ ಮನಸ್ಸಿನಲ್ಲಿ ನನ್ನೊಬ್ಬನಿಗೇ ಈ ಬೇನೆ
ಬಂದಿದೆ, ನನ್ನ ದುರದೃಷ್ಟ ; ಎನ್ನುವ ಕೀಳು ಮನೋಭಾವವು ಕಡಿಮೆಯಾಗುತ್ತದೆ.
Group Therapy ಎನ್ನುವ ಚಿಕಿತ್ಸಾ ಕ್ರಮವು ಮನೋವೈದ್ಯರುಗಳಿಂದ
ಆಚರಿಸಲ್ಪಡುವುದು, ಈ ಕಾರಣದಿಂದಲೇ. ಅನುಕಂಪದಿಂದ ಪ್ರೇರಿತವಾದಾಗ,
ನನಗೆ ಮತ್ತು ನನ್ನ ಬಾಳಿಗೆ ಅತ್ಯಗತ್ಯವಲ್ಲದಿದ್ದರೂ, ಮನಸ್ಸು ಈ ತೆವಲನ್ನು
ಹಚ್ಚಿಕೊಂಡಿತು.
ಹಾಗೂ ಮನೋವಿಜ್ಞಾನದಲ್ಲಿ ಈ ಐದಾರು ದಶಕಗಳಲ್ಲಿ ನಡೆದಿರುವ
ಪ್ರಗತಿಯು ಅಮೋಘವಾಗಿದೆ. ಇದನ್ನು ತಿಳಿದುಕೊಳ್ಳಬೇಕು ಎಂಬ ಕುತೂಹಲವು
ಕೆರಳಿದೆ. ತೆಪ್ಪನಿರಲು ಬಿಡುವುದಿಲ್ಲ. ಅಲ್ಲದೆ ನಮ್ಮ ನಾಡಿನ ಪುರಾತನ ಮನನಿಗರು
ಮನಸ್ಸನ್ನು ಅರಿಯತೊಡಗಿದ್ದರು. ಅದೊಂದೇ ಜ್ಞಾನವನ್ನು ಪಡೆಯಲು<noinclude></noinclude>
hivcvoo9p3wwlz2uz8i6l516v7d1loh
317274
317269
2026-05-05T14:35:13Z
Shreelatha.Halemane
7642
/* Validated */
317274
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೩೫೮}}{{Right|ಮನಮಂಥನ}}
ನನ್ನ ತೃಪ್ತಿಗಾಗಿ ಮಾಡಿಕೊಳ್ಳುವ ಚಟುವಟಿಕೆಗಳು.
{{gap}}ಆದರೆ ಈ ಪುಸ್ತಕವನ್ನು ಬರೆಯಬೇಕು ಎನ್ನುವ ತೆವಲು ಏಕೆ ಹಿಡಿಯಿತು?
ಎಚ್ಚರವಾಗಿರುವ ಹೊತ್ತಿನಲ್ಲೆಲ್ಲಾ ನನ್ನ ಕಸುಬನ್ನು ಮಾಡುವಷ್ಟು ಕೆಲಸವಿದೆ.
ಸ್ವಲ್ಪ ಹೊತ್ತು ವಿರಾಮವು ದೊರಕಿದರೆ ಮನಸ್ಸಿಗೆ ತ್ರಾಸು ಕೊಡದೆ ಓದಬಹುದಾದ
ಅಸಂಖ್ಯಾತ ಪುಸ್ತಕಗಳಿವೆ. ಸುಖವಾಗಿ ಹೀಗೆ ಇರುವುದರ ಬದಲು, ಈ ಪುಸ್ತಕವನ್ನು
ಬರೆಯಲು ಏನೆಲ್ಲಾ ಕಷ್ಟ ಪಡಬೇಕು? ಏಕೆ ಕಷ್ಟ ಪಡುತ್ತಿದ್ದೇನೆ? ವಿಶ್ಲೇಷಣೆಯನ್ನು
ಮಾಡಿದೆ.
{{gap}}ಮನಸ್ಸನ್ನು ತಾವೇ ಗೋಜು ಮಾಡಿಕೊಂಡು ವಿನಾಕಾರಣ ನರಳುವ
ರೋಗಿಗಳನ್ನು ಕಂಡಾಗ ತುಂಬಾ ಮರುಕವುಂಟಾಗುತ್ತಿತ್ತು. ಮನಸ್ಸು ಗೋಜು
ಮಾಡಿಕೊಂಡು ತಳಮಳ ಪಡಲು ಆರಂಭಿಸಿದಾಗ, ಕೂಡಲೇ ವೈದ್ಯರಲ್ಲಿಗೆ
ಹೋಗಿದ್ದರೆ, ಅವನ ಸಲಹೆಯನ್ನು ಪಡೆದು, ಚಿಕಿತ್ಸೆಯನ್ನು ಮಾಡಿಕೊಂಡು,
ಬಹಳ ಸುಲಭವಾಗಿ ಗೋಜನ್ನು ಬಿಡಿಸಿಕೊಳ್ಳಬಹುದಾಗಿತ್ತು. ಮನಸ್ಸು
ತಳಮಳಗೊಳ್ಳುತ್ತಿದೆ ಎಂದು ಇತರರಲ್ಲಿ ಹೇಳಿಕೊಳ್ಳಲು, ನಮ್ಮ ಸಮಾಜದಲ್ಲಿ
ತುಂಬಾ ವಾಮಾನಿಕೆ, ಆದಕಾರಣ ತಳಮಳವನ್ನು ಅನುಭವಿಸುತ್ತಾ ಮನಸ್ಸಿನ
ಗೋಜನ್ನು ವಿಪರೀತವನ್ನಾಗಿ ಮಾಡಿಕೊಳ್ಳುವ ರೋಗಿಗಳನ್ನು ಕಂಡು ಅನುಕಂಪ.
ಇವರುಗಳಿಗೆ ಮನಸ್ಸು ಹೇಗೆ ಗೋಜಾಗುತ್ತೆ ಎಂಬುದನ್ನು ತಿಳಿಸಬೇಕು.
ಮನೆಮನೆಯಲ್ಲಿಯೂ ಈ ರೀತಿ ತಳಮಳವನ್ನು ಅನುಭವಿಸುವವರು ಬಹಳಷ್ಟು
ಮಂದಿ ಇದ್ದಾರೆ ; ಹೊರ ನೋಟಕ್ಕೆ ನೆಮ್ಮದಿಯಿಂದ ಇದ್ದಂತೆಯೇ ಕಾಣಿಸುತ್ತದೆ.
ಆದರೂ ಅವರುಗಳು ನನ್ನಂತೆಯೇ ಒಳ ಒಳಗೇ ನರಳುತ್ತಿದ್ದಾರೆ ; ಈ
ವಿಷಯವು ತಿಳಿದರೆ, ಆಗ ರೋಗಿಗಳ ಮನಸ್ಸಿನಲ್ಲಿ ನನ್ನೊಬ್ಬನಿಗೇ ಈ ಬೇನೆ
ಬಂದಿದೆ, ನನ್ನ ದುರದೃಷ್ಟ ; ಎನ್ನುವ ಕೀಳು ಮನೋಭಾವವು ಕಡಿಮೆಯಾಗುತ್ತದೆ.
Group Therapy ಎನ್ನುವ ಚಿಕಿತ್ಸಾ ಕ್ರಮವು ಮನೋವೈದ್ಯರುಗಳಿಂದ
ಆಚರಿಸಲ್ಪಡುವುದು, ಈ ಕಾರಣದಿಂದಲೇ. ಅನುಕಂಪದಿಂದ ಪ್ರೇರಿತವಾದಾಗ,
ನನಗೆ ಮತ್ತು ನನ್ನ ಬಾಳಿಗೆ ಅತ್ಯಗತ್ಯವಲ್ಲದಿದ್ದರೂ, ಮನಸ್ಸು ಈ ತೆವಲನ್ನು
ಹಚ್ಚಿಕೊಂಡಿತು.
{{gap}}ಹಾಗೂ ಮನೋವಿಜ್ಞಾನದಲ್ಲಿ ಈ ಐದಾರು ದಶಕಗಳಲ್ಲಿ ನಡೆದಿರುವ
ಪ್ರಗತಿಯು ಅಮೋಘವಾಗಿದೆ. ಇದನ್ನು ತಿಳಿದುಕೊಳ್ಳಬೇಕು ಎಂಬ ಕುತೂಹಲವು
ಕೆರಳಿದೆ. ತೆಪ್ಪನಿರಲು ಬಿಡುವುದಿಲ್ಲ. ಅಲ್ಲದೆ ನಮ್ಮ ನಾಡಿನ ಪುರಾತನ ಮನನಿಗರು
ಮನಸ್ಸನ್ನು ಅರಿಯತೊಡಗಿದ್ದರು. ಅದೊಂದೇ ಜ್ಞಾನವನ್ನು ಪಡೆಯಲು<noinclude></noinclude>
1k2v0ox8fkpocjsdr6foqkciflxr21n
ಪುಟ:ಮನಮಂಥನ.pdf/೩೭೭
104
62824
317267
314629
2026-05-05T14:32:43Z
Shreesha Sharma
7840
/* Proofread */
317267
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಮನಸ್ಸಿನ ಚಟುವಟಿಕೆಗಳು}}
{{Right|೩೫೯}}
ಅವರುಗಳು ನಿರತರಾಗಿದ್ದರು. ಅವರುಗಳು ಯೋಗ ಸೂತ್ರಗಳಲ್ಲಿ : ಪುರಾಣಗಳಲ್ಲಿ;
ಮತ್ತು ಉಪನಿಷತ್ತುಗಳಲ್ಲಿ ನುಡಿದ ವಿಶ್ಲೇಷಣೆಯು, ಮನೋವೈಜ್ಞಾನಿಕರು ಇಂದು
ಸಾಧಿಸಿರುವ ಮಟ್ಟಕ್ಕಿಂತಲೂ ಏರಿದೆಯೇನೋ ಎನ್ನುವ ಯೋಚನೆಯು ಮೂಡಿತು.
ಪಕ್ಕ ಪಕ್ಕದಲ್ಲಿವನ್ನು ಇಟ್ಟುಕೊಂಡು ವ್ಯಾಸಂಗವನ್ನು ಮಾಡಿದರೆ, ಅರಿವಿಗೆ
ಅನುಕೂಲವಾಗಬಹುದು ಎಂದೆನಿಸಿತು. ಇವೆಲ್ಲವೂ ಕುತೂಹಲವನ್ನು ನನ್ನ
ಮನಸ್ಸಿನಲ್ಲಿ ಕೆರಳಿಸಿದುವು.
ನನ್ನ ಜೀವನಕ್ಕೆ ಅತ್ಯಗತ್ಯವಾಗದೆ ಇರುವ ಜ್ಞಾನಾರ್ಜನೆಯು ಮತ್ತು
ಕಲಿತ ಜ್ಞಾನವನ್ನು ಪ್ರಸಾರ ಮಾಡುವುದು ; ಇವೆರಡೂ ಒಂದು ರೀತಿಯಲ್ಲಿ
ನಿಸ್ವಾರ್ಥಿ ಚಟುವಟಿಕೆಗಳು, ಜ್ಞಾನಾರ್ಜನೆಯನ್ನು ಕುತೂಹಲವು ನನ್ನ ಮನಸ್ಸಿನಲ್ಲಿ
ಪ್ರಚೋದಿಸಿತು. ಅನುಕಂಪವು ಜ್ಞಾನಪ್ರಸಾರವನ್ನು ಮಾಡುವಂತೆ ನನ್ನ ಮನಸ್ಸನ್ನು
ಪ್ರೇರೇಪಿಸಿತು.
ಅಂದರೆ ಪುಸ್ತಕವನ್ನು ಬರೆಯಬೇಕೆಂಬ ತೆವಲು ಹಿಡಿದುದಕ್ಕೆ
ನಿಸ್ಪ್ಯಾರ್ಥಿಯಾದ ಮನಸ್ಸಿನ ಎರಡು ಪ್ರೇರಕಗಳೂ ಕಾರಣವಾದುವು.
ಕುತೂಹಲದಿಂದ ಪ್ರಚೋದಿತವಾದ ಮನಸ್ಸು, ಜ್ಞಾನಾರ್ಜನೆಯನ್ನು ಪ್ರಪಂಚದ
ಎಲ್ಲೆಡೆಗಳಿಂದಲೂ ದೊರೆತ ಪುಸ್ತಕ ಮತ್ತು ಲೇಖನಗಳಿಂದ ಸಾಧಿಸಿಕೊಂಡಿತು.
ಅನುಕಂಪದಿಂದ ಪ್ರೇರಿತವಾದ ಮನಸ್ಸು ಕಲಿತುದುದನ್ನು, ನಮ್ಮ ಸುತ್ತುಮುತ್ತಲಿನ
ಕನ್ನಡವನ್ನಾಡುವ ಸಾಮಾನ್ಯ ಮಂದಿಗೆ ಸುಲಭವಾಗಿ ತಿಳಿಯುವಂತೆ, ಸರಳವಾಗಿ
ಬರೆಯಲು ಪ್ರೇರೇಪಿಸಿತು.
ಕುತೂಹಲದಿಂದ ಮಾನವನ ಮನಸ್ಸು ಪ್ರಚೋದಿತವಾದರೆ, ವಿಜ್ಞಾನದ
ಸಹಸ್ರಾರು ಶಾಖೆಗಳಲ್ಲಿ ಪ್ರಗತಿಯುಂಟಾಗುತ್ತದೆ. ಹಾಗೂ Inter-disciplinary
Contacts ಇಂದ ಹಿರಿದಾಗುತ್ತದೆ.
ಅನುಕಂಪವು ಮಾನವನ ಮನಸ್ಸನ್ನು ಪ್ರೇರೇಪಿಸಿದರೆ, ಕಲಾ ಪ್ರಕಾರಗಳು
ಉಂಟಾಗುತ್ತವೆ. ಸಾಹಿತ್ಯ, ಚಿತ್ರಕಲೆ, ಶಿಲ್ಪ, ಸಂಗೀತ ಮುಂತಾದವುಗಳು
ಸೃಷ್ಟಿಯಾಗುತ್ತವೆ.
ವಿಜ್ಞಾನವು ಹೆಚ್ಚಿದಂತೆಲ್ಲಾ ಸಮಸ್ಯೆಗಳೂ ವಿಪರಿಮಿತವಾಗುತ್ತವೆ. ಅವನ್ನು
ಬಿಡಿಸುವ ಕುತೂಹಲವು ಮತ್ತೂ ಹೆಚ್ಚಾಗುತ್ತದೆ. ಇದರಿಂದ ಅತ್ಯಂತ
ಖುಷಿಯಾಗಬಹುದು. ಆದರೆ ನೆಮ್ಮದಿಯು ಅಸಾಧ್ಯ.
ಕಲೆಗಳು ಎಲ್ಲ ಕಾಲದಲ್ಲೂ ಯಾವ ಹಂತದಲ್ಲೂ ಮನಸ್ಸಿಗೆ ನೆಮ್ಮದಿಯನ್ನು
ನೀಡುತ್ತವೆ. ಮಾನವನ ಮನಸ್ಸು ನೆಮ್ಮದಿಯಿಂದಿರಬೇಕಾದರೆ, ನಿಸ್ವಾರ್ಥಿಯಾದ<noinclude></noinclude>
d6ldw9u9vrwznboc0sp0kbiwle8aj9n
317270
317267
2026-05-05T14:34:01Z
Shreelatha.Halemane
7642
/* Validated */
317270
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಮನಸ್ಸಿನ ಚಟುವಟಿಕೆಗಳು}} {{Right|೩೫೯}}
ಅವರುಗಳು ನಿರತರಾಗಿದ್ದರು. ಅವರುಗಳು ಯೋಗ ಸೂತ್ರಗಳಲ್ಲಿ : ಪುರಾಣಗಳಲ್ಲಿ;
ಮತ್ತು ಉಪನಿಷತ್ತುಗಳಲ್ಲಿ ನುಡಿದ ವಿಶ್ಲೇಷಣೆಯು, ಮನೋವೈಜ್ಞಾನಿಕರು ಇಂದು
ಸಾಧಿಸಿರುವ ಮಟ್ಟಕ್ಕಿಂತಲೂ ಏರಿದೆಯೇನೋ ಎನ್ನುವ ಯೋಚನೆಯು ಮೂಡಿತು.
ಪಕ್ಕ ಪಕ್ಕದಲ್ಲಿವನ್ನು ಇಟ್ಟುಕೊಂಡು ವ್ಯಾಸಂಗವನ್ನು ಮಾಡಿದರೆ, ಅರಿವಿಗೆ
ಅನುಕೂಲವಾಗಬಹುದು ಎಂದೆನಿಸಿತು. ಇವೆಲ್ಲವೂ ಕುತೂಹಲವನ್ನು ನನ್ನ
ಮನಸ್ಸಿನಲ್ಲಿ ಕೆರಳಿಸಿದುವು.
{{gap}}ನನ್ನ ಜೀವನಕ್ಕೆ ಅತ್ಯಗತ್ಯವಾಗದೆ ಇರುವ ಜ್ಞಾನಾರ್ಜನೆಯು ಮತ್ತು
ಕಲಿತ ಜ್ಞಾನವನ್ನು ಪ್ರಸಾರ ಮಾಡುವುದು ; ಇವೆರಡೂ ಒಂದು ರೀತಿಯಲ್ಲಿ
ನಿಸ್ವಾರ್ಥಿ ಚಟುವಟಿಕೆಗಳು, ಜ್ಞಾನಾರ್ಜನೆಯನ್ನು ಕುತೂಹಲವು ನನ್ನ ಮನಸ್ಸಿನಲ್ಲಿ
ಪ್ರಚೋದಿಸಿತು. ಅನುಕಂಪವು ಜ್ಞಾನಪ್ರಸಾರವನ್ನು ಮಾಡುವಂತೆ ನನ್ನ ಮನಸ್ಸನ್ನು
ಪ್ರೇರೇಪಿಸಿತು.
{{gap}}ಅಂದರೆ ಪುಸ್ತಕವನ್ನು ಬರೆಯಬೇಕೆಂಬ ತೆವಲು ಹಿಡಿದುದಕ್ಕೆ
ನಿಸ್ಪ್ಯಾರ್ಥಿಯಾದ ಮನಸ್ಸಿನ ಎರಡು ಪ್ರೇರಕಗಳೂ ಕಾರಣವಾದುವು.
ಕುತೂಹಲದಿಂದ ಪ್ರಚೋದಿತವಾದ ಮನಸ್ಸು, ಜ್ಞಾನಾರ್ಜನೆಯನ್ನು ಪ್ರಪಂಚದ
ಎಲ್ಲೆಡೆಗಳಿಂದಲೂ ದೊರೆತ ಪುಸ್ತಕ ಮತ್ತು ಲೇಖನಗಳಿಂದ ಸಾಧಿಸಿಕೊಂಡಿತು.
ಅನುಕಂಪದಿಂದ ಪ್ರೇರಿತವಾದ ಮನಸ್ಸು ಕಲಿತುದುದನ್ನು, ನಮ್ಮ ಸುತ್ತುಮುತ್ತಲಿನ
ಕನ್ನಡವನ್ನಾಡುವ ಸಾಮಾನ್ಯ ಮಂದಿಗೆ ಸುಲಭವಾಗಿ ತಿಳಿಯುವಂತೆ, ಸರಳವಾಗಿ
ಬರೆಯಲು ಪ್ರೇರೇಪಿಸಿತು.
{{gap}}ಕುತೂಹಲದಿಂದ ಮಾನವನ ಮನಸ್ಸು ಪ್ರಚೋದಿತವಾದರೆ, ವಿಜ್ಞಾನದ
ಸಹಸ್ರಾರು ಶಾಖೆಗಳಲ್ಲಿ ಪ್ರಗತಿಯುಂಟಾಗುತ್ತದೆ. ಹಾಗೂ Inter-disciplinary
Contacts ಇಂದ ಹಿರಿದಾಗುತ್ತದೆ.
{{gap}}ಅನುಕಂಪವು ಮಾನವನ ಮನಸ್ಸನ್ನು ಪ್ರೇರೇಪಿಸಿದರೆ, ಕಲಾ ಪ್ರಕಾರಗಳು
ಉಂಟಾಗುತ್ತವೆ. ಸಾಹಿತ್ಯ, ಚಿತ್ರಕಲೆ, ಶಿಲ್ಪ, ಸಂಗೀತ ಮುಂತಾದವುಗಳು
ಸೃಷ್ಟಿಯಾಗುತ್ತವೆ.
{{gap}}ವಿಜ್ಞಾನವು ಹೆಚ್ಚಿದಂತೆಲ್ಲಾ ಸಮಸ್ಯೆಗಳೂ ವಿಪರಿಮಿತವಾಗುತ್ತವೆ. ಅವನ್ನು
ಬಿಡಿಸುವ ಕುತೂಹಲವು ಮತ್ತೂ ಹೆಚ್ಚಾಗುತ್ತದೆ. ಇದರಿಂದ ಅತ್ಯಂತ
ಖುಷಿಯಾಗಬಹುದು. ಆದರೆ ನೆಮ್ಮದಿಯು ಅಸಾಧ್ಯ.
{{gap}}ಕಲೆಗಳು ಎಲ್ಲ ಕಾಲದಲ್ಲೂ ಯಾವ ಹಂತದಲ್ಲೂ ಮನಸ್ಸಿಗೆ ನೆಮ್ಮದಿಯನ್ನು
ನೀಡುತ್ತವೆ. ಮಾನವನ ಮನಸ್ಸು ನೆಮ್ಮದಿಯಿಂದಿರಬೇಕಾದರೆ, ನಿಸ್ವಾರ್ಥಿಯಾದ<noinclude></noinclude>
miecs1f7cawacg7ydrimyabdbyqrhqy
ಪುಟ:ಮನಮಂಥನ.pdf/೩೭೮
104
62825
317273
314630
2026-05-05T14:35:07Z
Shreesha Sharma
7840
/* Proofread */
317273
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೩೬೦}}
{{Right|ಮನಮಂಥನ}}
ಎರಡೂ ಚಟುವಟಿಕೆಗಳು ಸಮನ್ವಯಗೊಳ್ಳಬೇಕು. ಇಲ್ಲದೆ ಇದ್ದರೆ,
ವಿಜ್ಞಾನದಲ್ಲಿಯೇ ಮುಳುಗಿದವರು ಮನಸ್ವಾಸ್ಥ್ಯವನ್ನು ಕಳೆದುಕೊಳ್ಳಬಹುದು.
ಆದುದರಿಂದಲೋ ಏನೋ Absent-minded professor ಎನ್ನುವುದು.
ಮನಸ್ಸಿನ ಕಾರ್ಯಕ್ರಮಗಳು ; ಚಟುವಟಿಕೆಗಳು ; ಅವನ್ನು ಪ್ರೇರೇಪಿಸುವ
ಕಾರಕಗಳು ; ಇವುಗಳನ್ನು ಸ್ಕೂಲವಾಗಿ ಅರಿತೆವು. ಮನೋವೈಜ್ಞಾನಿಕರ
ಭಾಷೆಯನ್ನು, ನಮ್ಮ ಋಷಿಗಳು ನುಡಿದ ಭಾಷೆಯೊಂದಿಗೆ ಸಮನ್ವಯಿಸಲಾಯಿತು.
ಸಂಪೂರ್ಣವಾಗಿ ಸ್ವಾರ್ಥಿಯಾದ, ಮತ್ತು ತುಸುಮಟ್ಟಿಗೆ ಮಾತ್ರ ಸ್ವಾರ್ಥಿಯಾದ,
ಆದರೆ ಬಹಳಷ್ಟು ಮಟ್ಟಿಗೆ ನಿಸ್ವಾರ್ಥಿಯಾದ ಮನಸ್ಸಿನ ಚಟುವಟಿಕೆಗಳನ್ನು
ತಿಳಿದೆವು. ಬಹಳಷ್ಟು ನಿಸ್ವಾರ್ಥಿಯಾದ ಚಟುವಟಿಕೆಗಳಿಗೆ ; ಕುತೂಹಲ ಮತ್ತು
ಅನುಕಂಪಗಳು ಪ್ರೇರಕಗಳು : ಕುತೂಹಲದ ಕೆರಳುವಿಕೆಯಿಂದ ವಿಜ್ಞಾನ ;
ಅನುಕಂಪದಿಂದ ಕಲಾ ರೂಪಗಳು, ಹೊರಸೂಸುತ್ತವೆ ಎಂಬುದನ್ನು ಅರಿತೆವು.
ಮನೋವೈಜ್ಞಾನಿಕ ಭಾಷೆಯಲ್ಲಿ ; ಮುಖ್ಯವಾದ ಮೂರು ಅಂಶಗಳಿರುತ್ತವೆ.
ಸನಾತನವಾದ, ಹಾಗೂ ಪುರಾತನವಾದ Id ಎಂಬ ಅಂಶವು ಎಲ್ಲ ಜೀವಂತ
ಪ್ರಾಣಿಗಳಲ್ಲಿಯೂ ಇರುತ್ತದೆ. ಅತ್ಯಂತ ಪ್ರಬಲವಾದ ಈ ಶಕ್ತಿಯು, ಮನಸ್ಸು
ಗೂಡು ಮಾಡಿಕೊಂಡಿರುವ ದೇಹದ ಅಸ್ತಿತ್ವನ್ನು ಸ್ಥಿರವನ್ನಾಗಿ ಮಾಡಲು,
ಶಾಶ್ವತವನ್ನಾಗಿ ಮಾಡಲು, ಸದಾ ಪ್ರಯತ್ನಿಸುತ್ತಿರುತ್ತದೆ. ಇಂತಹ ದೇಹ ರಕ್ಷಕವಾದ
ಮನಸ್ಸಿನ ಅಂಶವು ಇಂತಹ ಪ್ರಯತ್ನಗಳಿಂದ ಸಂತೋಷವನ್ನು ಸುಖವನ್ನು
ಪಡೆಯುತ್ತದೆ. ದೇಹವು ಸಂತೋಷವನ್ನು ಅನುಭವಿಸುವುದು, ಅದನ್ನು ನಡೆಸುವ
ಮನಸ್ಸಿನ ಅಂಶದಿಂದ ತಾನೇ? ಆದುದರಿಂದಲೇ ದೇಹ ಮತ್ತು ಅದಕ್ಕೆ
ಅನ್ವಯವಾಗುವ ಮನಸ್ಸಿನ ಅಂಶವನ್ನೂ ಕೂಡಿಸಿ, ದೇಹ ಮನಸ್ಸಿನಾಂಶದ
ಒಕ್ಕೂಟ ಎನ್ನುವುದು.
ವೈಜ್ಞಾನಿಕ ಭಾಷೆಯಲ್ಲಿ Ego-ನಾನು ಎಂಬುದು ಮನಸ್ಸಿನಲ್ಲಿ ಅಂಕುರಿಸಿ,
ಬೇರೂರಿ ದೃಢಮರವಾಗುತ್ತದೆ. ಇದೇ ಲೌಕಿಕ ಬಾಳಿನಲ್ಲಿ ತಲೆಯೆತ್ತಿ ನಿಂತು
ನಡೆಯಲು ಉಪಯುಕ್ತ ಸಾಧನವಾಗುತ್ತದೆ. ಸ್ವತಂತ್ರವಾಗಲು, ಸ್ವಾವಲಂಬಿಯಾಗಲು,
ನೆರವಾಗುತ್ತದೆ. ಜೀವನದುದ್ದಕ್ಕೂ ಇದರ ಬೆಳವಣಿಗೆಯನ್ನು ಪ್ರತ್ಯಕ್ಷವಾಗಿ
ಕಾಣಬಹುದು. ಬಾಲ್ಯದಲ್ಲಿ ಪರಾವಲಂಬಿ, ತಾಯ್ತಂದೆಯರು ಅಥವಾ ಅವರ
ಪ್ರತಿರೂಪಗಳು ಬೆಂಬಲವಾಗಿದ್ದರೆ, ಬಾಳಿ ಜೀವನವನ್ನು ಮುಂದುವರಿಸಲು
ಸಾಧ್ಯ. ಹಾಗಾಗದಿದ್ದರೆ ಅನಾಥಾಲಯ. ಯೌವನದಲ್ಲಿ ಸ್ವಾವಲಂಬಿಯಾಗಲು
Ego ಪ್ರಯತ್ನವನ್ನು ಪಡುತ್ತದೆ. ಲೋಕಾನುಭವವನ್ನೂ ಲೋಕದ ಜ್ಞಾನವನ್ನೂ<noinclude></noinclude>
sg6tihbi2x4quwjpwa2rsi9mahnznki
317277
317273
2026-05-05T14:36:55Z
Shreelatha.Halemane
7642
/* Validated */
317277
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೩೬೦}}{{Right|ಮನಮಂಥನ}}
ಎರಡೂ ಚಟುವಟಿಕೆಗಳು ಸಮನ್ವಯಗೊಳ್ಳಬೇಕು. ಇಲ್ಲದೆ ಇದ್ದರೆ,
ವಿಜ್ಞಾನದಲ್ಲಿಯೇ ಮುಳುಗಿದವರು ಮನಸ್ವಾಸ್ಥ್ಯವನ್ನು ಕಳೆದುಕೊಳ್ಳಬಹುದು.
ಆದುದರಿಂದಲೋ ಏನೋ Absent-minded professor ಎನ್ನುವುದು.
{{gap}}ಮನಸ್ಸಿನ ಕಾರ್ಯಕ್ರಮಗಳು ; ಚಟುವಟಿಕೆಗಳು ; ಅವನ್ನು ಪ್ರೇರೇಪಿಸುವ
ಕಾರಕಗಳು ; ಇವುಗಳನ್ನು ಸ್ಕೂಲವಾಗಿ ಅರಿತೆವು. ಮನೋವೈಜ್ಞಾನಿಕರ
ಭಾಷೆಯನ್ನು, ನಮ್ಮ ಋಷಿಗಳು ನುಡಿದ ಭಾಷೆಯೊಂದಿಗೆ ಸಮನ್ವಯಿಸಲಾಯಿತು.
ಸಂಪೂರ್ಣವಾಗಿ ಸ್ವಾರ್ಥಿಯಾದ, ಮತ್ತು ತುಸುಮಟ್ಟಿಗೆ ಮಾತ್ರ ಸ್ವಾರ್ಥಿಯಾದ,
ಆದರೆ ಬಹಳಷ್ಟು ಮಟ್ಟಿಗೆ ನಿಸ್ವಾರ್ಥಿಯಾದ ಮನಸ್ಸಿನ ಚಟುವಟಿಕೆಗಳನ್ನು
ತಿಳಿದೆವು. ಬಹಳಷ್ಟು ನಿಸ್ವಾರ್ಥಿಯಾದ ಚಟುವಟಿಕೆಗಳಿಗೆ ; ಕುತೂಹಲ ಮತ್ತು
ಅನುಕಂಪಗಳು ಪ್ರೇರಕಗಳು : ಕುತೂಹಲದ ಕೆರಳುವಿಕೆಯಿಂದ ವಿಜ್ಞಾನ ;
ಅನುಕಂಪದಿಂದ ಕಲಾ ರೂಪಗಳು, ಹೊರಸೂಸುತ್ತವೆ ಎಂಬುದನ್ನು ಅರಿತೆವು.
{{gap}}ಮನೋವೈಜ್ಞಾನಿಕ ಭಾಷೆಯಲ್ಲಿ ; ಮುಖ್ಯವಾದ ಮೂರು ಅಂಶಗಳಿರುತ್ತವೆ.
ಸನಾತನವಾದ, ಹಾಗೂ ಪುರಾತನವಾದ Id ಎಂಬ ಅಂಶವು ಎಲ್ಲ ಜೀವಂತ
ಪ್ರಾಣಿಗಳಲ್ಲಿಯೂ ಇರುತ್ತದೆ. ಅತ್ಯಂತ ಪ್ರಬಲವಾದ ಈ ಶಕ್ತಿಯು, ಮನಸ್ಸು
ಗೂಡು ಮಾಡಿಕೊಂಡಿರುವ ದೇಹದ ಅಸ್ತಿತ್ವನ್ನು ಸ್ಥಿರವನ್ನಾಗಿ ಮಾಡಲು,
ಶಾಶ್ವತವನ್ನಾಗಿ ಮಾಡಲು, ಸದಾ ಪ್ರಯತ್ನಿಸುತ್ತಿರುತ್ತದೆ. ಇಂತಹ ದೇಹ ರಕ್ಷಕವಾದ
ಮನಸ್ಸಿನ ಅಂಶವು ಇಂತಹ ಪ್ರಯತ್ನಗಳಿಂದ ಸಂತೋಷವನ್ನು ಸುಖವನ್ನು
ಪಡೆಯುತ್ತದೆ. ದೇಹವು ಸಂತೋಷವನ್ನು ಅನುಭವಿಸುವುದು, ಅದನ್ನು ನಡೆಸುವ
ಮನಸ್ಸಿನ ಅಂಶದಿಂದ ತಾನೇ? ಆದುದರಿಂದಲೇ ದೇಹ ಮತ್ತು ಅದಕ್ಕೆ
ಅನ್ವಯವಾಗುವ ಮನಸ್ಸಿನ ಅಂಶವನ್ನೂ ಕೂಡಿಸಿ, ದೇಹ ಮನಸ್ಸಿನಾಂಶದ
ಒಕ್ಕೂಟ ಎನ್ನುವುದು.
{{gap}}ವೈಜ್ಞಾನಿಕ ಭಾಷೆಯಲ್ಲಿ Ego-ನಾನು ಎಂಬುದು ಮನಸ್ಸಿನಲ್ಲಿ ಅಂಕುರಿಸಿ,
ಬೇರೂರಿ ದೃಢಮರವಾಗುತ್ತದೆ. ಇದೇ ಲೌಕಿಕ ಬಾಳಿನಲ್ಲಿ ತಲೆಯೆತ್ತಿ ನಿಂತು
ನಡೆಯಲು ಉಪಯುಕ್ತ ಸಾಧನವಾಗುತ್ತದೆ. ಸ್ವತಂತ್ರವಾಗಲು, ಸ್ವಾವಲಂಬಿಯಾಗಲು,
ನೆರವಾಗುತ್ತದೆ. ಜೀವನದುದ್ದಕ್ಕೂ ಇದರ ಬೆಳವಣಿಗೆಯನ್ನು ಪ್ರತ್ಯಕ್ಷವಾಗಿ
ಕಾಣಬಹುದು. ಬಾಲ್ಯದಲ್ಲಿ ಪರಾವಲಂಬಿ, ತಾಯ್ತಂದೆಯರು ಅಥವಾ ಅವರ
ಪ್ರತಿರೂಪಗಳು ಬೆಂಬಲವಾಗಿದ್ದರೆ, ಬಾಳಿ ಜೀವನವನ್ನು ಮುಂದುವರಿಸಲು
ಸಾಧ್ಯ. ಹಾಗಾಗದಿದ್ದರೆ ಅನಾಥಾಲಯ. ಯೌವನದಲ್ಲಿ ಸ್ವಾವಲಂಬಿಯಾಗಲು
Ego ಪ್ರಯತ್ನವನ್ನು ಪಡುತ್ತದೆ. ಲೋಕಾನುಭವವನ್ನೂ ಲೋಕದ ಜ್ಞಾನವನ್ನೂ<noinclude></noinclude>
blzxi1bod64a5qfqaln90yfms4woz9d
ಪುಟ:ಮನಮಂಥನ.pdf/೩೭೯
104
62826
317275
314631
2026-05-05T14:35:39Z
Shreesha Sharma
7840
/* Proofread */
317275
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಮನಸ್ಸಿನ ಚಟುವಟಿಕೆಗಳು}}
{{Right|೩೬೧}}
ಪಡೆದುಕೊಳ್ಳಲು ಆಸಕ್ತಿಯನ್ನು ಹೊಂದುತ್ತದೆ. ಇಂತಹ ಸ್ಥಿತಿಯಲ್ಲಿ ಸ್ವಲ್ಪ
ಮಟ್ಟಿಗೆ ಪರಾವಲಂಬಿಯಾಗಿರಬೇಕು. ವಯಸ್ಕರಾಗುವ ವೇಳೆಗೆ ತಮ್ಮ
ಅಗತ್ಯಗಳನ್ನು ತಾವೇ ಪೂರೈಸಿಕೊಳ್ಳತೊಡಗಿದಾಗ ಸಂಪೂರ್ಣವಾಗಿ Ego
ಸ್ವಾವಲಂಬಿಯಾಗಿರುತ್ತದೆ. ಈ ವಯಸ್ಸಿನಲ್ಲಿ Ego 'ತಾನು' ಎಂದುಕೊಳ್ಳುವ
ಕೋಟೆಯನ್ನು ಭದ್ರಮಾಡಿಕೊಳ್ಳತ್ತದೆ. ಮುಪ್ಪಿನಲ್ಲಿ Ego ಕಲ್ಪನೆಯು ಸ್ವಲ್ಪ ಮಟ್ಟಿಗೆ
ಸಡಿಲವಾಗತೊಡಗುತ್ತದೆ. ಈ ಕಲ್ಪನೆಯಿಂದಲೇ ಬಾಳಿನಲ್ಲಿ ಕಷ್ಟನಷ್ಟಗಳನ್ನು
ಅನುಭವಿಸಿದೆನೇನೋ ಎನ್ನುವ ಯೋಚನೆಯು ಕಾಡಹತ್ತುತ್ತದೆ.
ಮನಸ್ಸಿನಲ್ಲಿ Super-Ego ಎಂಬ ಕಲ್ಪನೆಯು ಬಾಲ್ಯದಿಂದಲೂ
ರೂಢಿಸಲ್ಪಡತ್ತದೆ. ಇದು ಸುದೃಢವಾಗಿದ್ದರೆ, ಸಮಾಜದೊಂದಿಗೆ ಸಹಕರಿಸಿ
ಸಾಕಷ್ಟು ಲಕ್ಷಣವಾದ ಬಾಳನ್ನು ನಡೆಸುತ್ತಾನೆ. ಸುದೃಢವಾಗದೆ ಇದ್ದರೆ, ಸಮಾಜ
ವಿಚ್ಛಿದ್ರಕ ಕಾವ್ಯಗಳನ್ನು ಮಾಡಿಯಾದರೂ ತನ್ನ ಸ್ಟೇಚ್ಛೆಗಳನ್ನು ಪೂರೈಸಿಕೊಳ್ಳುತ್ತಾನೆ.
Id ಮತ್ತು Super-Egoಗಳು ಪರಸ್ಪರ ವಿರೋಧ ಭಾವವನ್ನು
ಹೊಂದಿರುತ್ತವೆ. ID ದೇಹದ ಕಾವ್ಯಗಳತ್ತ Ego ವನ್ನು ಬರಸೆಳೆದು, ನಿನ್ನ
ಸುಖವನ್ನು ನೀನು ಸಾಧಿಸಿಕೋ, ಸಮಾಜಕ್ಕೆ ಗೊತ್ತಾಗದಂತೆ ಸಾಧಿಸಿಕೊಂಡರೂ
ಆಯಿತು. ಸಮಾಜವನ್ನು ಬಡಿದು ನಿನ್ನ ಸುಖವನ್ನು ಭದ್ರ ಮಾಡಿದರೂ ಆಯಿತು
ಎಂದು ಪ್ರಬಲವಾಗಿ ಕಾಡುತ್ತದೆ.
Super-Ego ಅದರ ವಿರುದ್ಧ ನಿನ್ನ ಸುಖವನ್ನು ಒತ್ತಟ್ಟಿಗಿಡು : ಸಮಾಜದ
ನೆರವಿಗೆ ಭುಜ ಕೊಟ್ಟು ಪ್ರಯತ್ನಿಸು. ಅದರಿಂದ ಹೆಚ್ಚು ಸುಖ ದೊರೆಯುತ್ತದೆ
ಎಂದು ಪ್ರಬಲವಾಗಿ ಪ್ರಚೋದಿಸುತ್ತದೆ.
ಪ್ರಬಲವಾದ ಈ ಎರಡೂ ಶಕ್ತಿಗಳು Ego ವನ್ನು ಅತ್ತಿತ್ತ ಸೆಳೆಯುತ್ತವೆ.
ಎರಡರಲ್ಲಿ ಯಾವ ಶಕ್ತಿಗೆ ಮಣಿದರೂ, ಆ ಶಕ್ತಿಗೆ ತೃಪ್ತಿಯಾಗುತ್ತದೆ. ಮತ್ತೊಂದು
ಕುಕ್ಕತೊಡಗುತ್ತದೆ. ಇವೆರಡೂ ಶಕ್ತಿಗಳನ್ನು ಇತಿ-ಮಿತಿಯಲ್ಲಿ Ego ಸಮತೋಲನ
ಮಾಡಿದರೆ, ಆಗ ತಕ್ಕಮಟ್ಟಿಗೆ ಸಮಾಧಾನವಿರುತ್ತದೆ. Ego ಗೆ ನೆಮ್ಮದಿ ಇರುತ್ತದೆ.
ಮನಸ್ಸನ್ನು ನಡಸುವ ಈ ಮೂರು ಶಕ್ತಿಗಳನ್ನು, Id-Ego, Super-Ego
ಗಳನ್ನು ನಮ್ಮ ಪೂರ್ವಿಕರು ತಮೋಗುಣ, ರಜೋಗುಣ, ಸತ್ವಗುಣ ಎಂದು
ವರ್ಣಿಸುತ್ತಿದ್ದರು. ಸತ್ವಗುಣವು ಒಳ್ಳೆಯದು, ಉತ್ತಮವಾದುದು. ಅದೊಂದೇ
ಇದ್ದರೆ, ಮಿಕ್ಕೆರಡೂ ನಾಶವಾದರೆ ಚೆನ್ನು ಎಂದೆನಿಸಬಹುದು. ಆದರೆ ಉಳಿದ
ಎರಡೂ ಗುಣಗಳು ಇರದಿದ್ದರೆ, ಸತ್ವಗುಣದ ಪ್ರಭಾವವು ಯಾತರ ಮೇಲೆ
ಬೀರಬೇಕು? ಸತ್ವಗುಣವಿರುವುದಾದರೂ ತಿಳಿಯುವುದು ಹೇಗೆ ? ಆದುದರಿಂದ<noinclude></noinclude>
eoy7mbdpmhf5ncsgngzuph5kmqs5408
317282
317275
2026-05-05T14:37:54Z
Shreelatha.Halemane
7642
/* Validated */
317282
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಮನಸ್ಸಿನ ಚಟುವಟಿಕೆಗಳು}}{{Right|೩೬೧}}
ಪಡೆದುಕೊಳ್ಳಲು ಆಸಕ್ತಿಯನ್ನು ಹೊಂದುತ್ತದೆ. ಇಂತಹ ಸ್ಥಿತಿಯಲ್ಲಿ ಸ್ವಲ್ಪ
ಮಟ್ಟಿಗೆ ಪರಾವಲಂಬಿಯಾಗಿರಬೇಕು. ವಯಸ್ಕರಾಗುವ ವೇಳೆಗೆ ತಮ್ಮ
ಅಗತ್ಯಗಳನ್ನು ತಾವೇ ಪೂರೈಸಿಕೊಳ್ಳತೊಡಗಿದಾಗ ಸಂಪೂರ್ಣವಾಗಿ Ego
ಸ್ವಾವಲಂಬಿಯಾಗಿರುತ್ತದೆ. ಈ ವಯಸ್ಸಿನಲ್ಲಿ Ego 'ತಾನು' ಎಂದುಕೊಳ್ಳುವ
ಕೋಟೆಯನ್ನು ಭದ್ರಮಾಡಿಕೊಳ್ಳತ್ತದೆ. ಮುಪ್ಪಿನಲ್ಲಿ Ego ಕಲ್ಪನೆಯು ಸ್ವಲ್ಪ ಮಟ್ಟಿಗೆ
ಸಡಿಲವಾಗತೊಡಗುತ್ತದೆ. ಈ ಕಲ್ಪನೆಯಿಂದಲೇ ಬಾಳಿನಲ್ಲಿ ಕಷ್ಟನಷ್ಟಗಳನ್ನು
ಅನುಭವಿಸಿದೆನೇನೋ ಎನ್ನುವ ಯೋಚನೆಯು ಕಾಡಹತ್ತುತ್ತದೆ.
{{gap}}ಮನಸ್ಸಿನಲ್ಲಿ Super-Ego ಎಂಬ ಕಲ್ಪನೆಯು ಬಾಲ್ಯದಿಂದಲೂ
ರೂಢಿಸಲ್ಪಡತ್ತದೆ. ಇದು ಸುದೃಢವಾಗಿದ್ದರೆ, ಸಮಾಜದೊಂದಿಗೆ ಸಹಕರಿಸಿ
ಸಾಕಷ್ಟು ಲಕ್ಷಣವಾದ ಬಾಳನ್ನು ನಡೆಸುತ್ತಾನೆ. ಸುದೃಢವಾಗದೆ ಇದ್ದರೆ, ಸಮಾಜ
ವಿಚ್ಛಿದ್ರಕ ಕಾವ್ಯಗಳನ್ನು ಮಾಡಿಯಾದರೂ ತನ್ನ ಸ್ಟೇಚ್ಛೆಗಳನ್ನು ಪೂರೈಸಿಕೊಳ್ಳುತ್ತಾನೆ.
{{gap}}Id ಮತ್ತು Super-Egoಗಳು ಪರಸ್ಪರ ವಿರೋಧ ಭಾವವನ್ನು
ಹೊಂದಿರುತ್ತವೆ. ID ದೇಹದ ಕಾವ್ಯಗಳತ್ತ Ego ವನ್ನು ಬರಸೆಳೆದು, ನಿನ್ನ
ಸುಖವನ್ನು ನೀನು ಸಾಧಿಸಿಕೋ, ಸಮಾಜಕ್ಕೆ ಗೊತ್ತಾಗದಂತೆ ಸಾಧಿಸಿಕೊಂಡರೂ
ಆಯಿತು. ಸಮಾಜವನ್ನು ಬಡಿದು ನಿನ್ನ ಸುಖವನ್ನು ಭದ್ರ ಮಾಡಿದರೂ ಆಯಿತು
ಎಂದು ಪ್ರಬಲವಾಗಿ ಕಾಡುತ್ತದೆ.
{{gap}}Super-Ego ಅದರ ವಿರುದ್ಧ ನಿನ್ನ ಸುಖವನ್ನು ಒತ್ತಟ್ಟಿಗಿಡು : ಸಮಾಜದ
ನೆರವಿಗೆ ಭುಜ ಕೊಟ್ಟು ಪ್ರಯತ್ನಿಸು. ಅದರಿಂದ ಹೆಚ್ಚು ಸುಖ ದೊರೆಯುತ್ತದೆ
ಎಂದು ಪ್ರಬಲವಾಗಿ ಪ್ರಚೋದಿಸುತ್ತದೆ.
{{gap}}ಪ್ರಬಲವಾದ ಈ ಎರಡೂ ಶಕ್ತಿಗಳು Ego ವನ್ನು ಅತ್ತಿತ್ತ ಸೆಳೆಯುತ್ತವೆ.
ಎರಡರಲ್ಲಿ ಯಾವ ಶಕ್ತಿಗೆ ಮಣಿದರೂ, ಆ ಶಕ್ತಿಗೆ ತೃಪ್ತಿಯಾಗುತ್ತದೆ. ಮತ್ತೊಂದು
ಕುಕ್ಕತೊಡಗುತ್ತದೆ. ಇವೆರಡೂ ಶಕ್ತಿಗಳನ್ನು ಇತಿ-ಮಿತಿಯಲ್ಲಿ Ego ಸಮತೋಲನ
ಮಾಡಿದರೆ, ಆಗ ತಕ್ಕಮಟ್ಟಿಗೆ ಸಮಾಧಾನವಿರುತ್ತದೆ. Ego ಗೆ ನೆಮ್ಮದಿ ಇರುತ್ತದೆ.
{{gap}}ಮನಸ್ಸನ್ನು ನಡಸುವ ಈ ಮೂರು ಶಕ್ತಿಗಳನ್ನು, Id-Ego, Super-Ego
ಗಳನ್ನು ನಮ್ಮ ಪೂರ್ವಿಕರು ತಮೋಗುಣ, ರಜೋಗುಣ, ಸತ್ವಗುಣ ಎಂದು
ವರ್ಣಿಸುತ್ತಿದ್ದರು. ಸತ್ವಗುಣವು ಒಳ್ಳೆಯದು, ಉತ್ತಮವಾದುದು. ಅದೊಂದೇ
ಇದ್ದರೆ, ಮಿಕ್ಕೆರಡೂ ನಾಶವಾದರೆ ಚೆನ್ನು ಎಂದೆನಿಸಬಹುದು. ಆದರೆ ಉಳಿದ
ಎರಡೂ ಗುಣಗಳು ಇರದಿದ್ದರೆ, ಸತ್ವಗುಣದ ಪ್ರಭಾವವು ಯಾತರ ಮೇಲೆ
ಬೀರಬೇಕು? ಸತ್ವಗುಣವಿರುವುದಾದರೂ ತಿಳಿಯುವುದು ಹೇಗೆ ? ಆದುದರಿಂದ<noinclude></noinclude>
hmgcvcgpkv5dxentyagtag44egektzp
ಪುಟ:ಮನಮಂಥನ.pdf/೩೮೦
104
62827
317278
314632
2026-05-05T14:37:00Z
Shreesha Sharma
7840
/* Proofread */
317278
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೩೬೨}}
{{Right|ಮನಮಂಥನ}}
ಮೂರು ಗುಣಗಳು ಇರಲೇಬೇಕು. ಆದರೆ ಸಮತೋಲನವಾಗಿರಬೇಕು. ಆಗ
ಬಾಳು ಹಸನಾಗುತ್ತದೆ.
ವಿಶಾಲಬುದ್ಧಿಯ ವ್ಯಾಸರು ಗೀತೆಯಲ್ಲಿ ಇದನ್ನು ಹೀಗೆ ವಿವರಿಸಿದರು :
ಸತ್ವ ರಜಸ್ ತಮ ಇತಿ ಗುಣಾ ಪ್ರಕೃತಿಸಂಭವಾ :
ನಿಬಂಧಂತಿ ಮಹಾಬಾಹೋ ದೇಹೀ ದೇಹಿನಮವ್ಯಯಂ
(೧೪-೬)
ಸತ್ವ ರಜಸ್ ತಮೋ ಗುಣಗಳು ಅವಿನಾಶಿಯಾದ, ಅವ್ಯಯವಾದುದನ್ನು ದೇಹದಲ್ಲಿ
ಬಂಧಿಸುತ್ತವೆ. ನಂತರವೇ ಮನುಷ್ಯನ ಬಾಳು ಮತ್ತು ಗೋಳು,
Id ಇನಿಂದ ಮನುಷ್ಯನ ಕಾಮನೆಗಳು ಹೊರ ಹೊಮ್ಮುವುವು. Id ಇನ
ಮೇಲೆ ಮನಸ್ಸು ಹಿಡಿತವನ್ನು ಒಂದು ಪ್ರಮಾಣದಲ್ಲಿ ಸಾಧಿಸಬಹುದು. ಆದರೆ
ಅದನ್ನು ಸಂಪೂರ್ಣವಾಗಿ ನಾಶಮಾಡಲು ಅಶಕ್ಯ. Id ಅನ್ನು ನಾಶಮಾಡಬೇಕು
ಎಂದು ಹಂಬಲಿಸುವವರು ಹುಟ್ಟಲೇಬಾರದು. ಆಗ ಅವರ ಆಶಯವು
ನೆರವೇರುತ್ತದೆ.
ಈ ಅರ್ಥದಲ್ಲಿ ನಮ್ಮ ಪೂರ್ವಿಕರು, ಜನನ-ಮರಣದ ವಿಷಚಕ್ರದಿಂದ
ಪಾರಾಗುವುದೇ ಮೋಕ್ಷ, ಆಗ ತ್ರಿಗುಣಾತೀತರಾಗಬಹುದು. ಇದೇ ಬಾಳಿನ
ಹಿರಿಯ ಗುರಿ; ಎಂದರು.
Ego ಸಾಕಷ್ಟು ದೃಢವಾಗಿರದಿದ್ದರೆ, ರಜೋಗುಣವು ನಿರ್ಬಲವಾಗಿರುತ್ತದೆ.
ಸಮಾಜದಲ್ಲಿ ಸ್ಪರ್ಧೆಯನ್ನೆದುರಿಸಿ, ತಲೆಯನ್ನು ಎತ್ತಿ ನಿಲ್ಲಬೇಕಾದರೆ, ರಜೋಗುಣವು
ಪ್ರಬಲವಾಗಿರಬೇಕು. Ego-Drive ಎಂಬ ಈ ಪ್ರೇರಕವು ಬಲವಾಗಿದ್ದರೆ, ಬಾಳಿನಲ್ಲಿ
ಲೌಕಿಕ ಜಯವನ್ನು ಗಳಿಸಬಹುದು. ಇದು ನಿರ್ಬಲವಾಗಿದ್ದರೆ, ಗಾಣದ ಎತ್ತುಗಳಂತೆ
ಸುತ್ತಿ ಸುತ್ತಿ ನಡೆಯಬೇಕು, ಗೊತ್ತಿಲ್ಲ. ಗುರಿಯಿಲ್ಲ. ಸಾವಿರಕಾಲುಗಳಂತೆ
ಹರಿದಾಡಬೇಕು. ತಲೆಯನ್ನೆತ್ತುವಂತೆಯೇ ಇಲ್ಲ.
Ego-Drive Id ಇನ ಸೆಳೆತಕ್ಕೆ ಒಲಿದರೆ, ಶ್ವೇಚ್ಛಾಚಾರಿಯಾಗುವುದರಲ್ಲಿ
ಅವ ಯಶಸ್ವಿಯಾಗುತ್ತಾನೆ. ಪುಂಡು ಪೋಕರಿಯಾದರೂ ಪ್ರಖ್ಯಾತನಾಗುತ್ತಾನೆ.
ಕಾಲಕ್ಕೆ ತಕ್ಕಂತೆ ಡಕಾಯಿತನೋ, ಅಧಿಕಾರ-ಶಾಹೀ ರಾಜಕಾರಿಣಿಯೋ ಆಗುತ್ತಾನೆ.
Ego-Drive Super-Ego ವಿನ ಪ್ರಭಾವಕ್ಕೆ ಒಳಗಾದರೆ, ಆಗ ಮನನದಲ್ಲಿ
ಹಾಗೂ ಚಿಂತನದಲ್ಲಿ ಆಸಕ್ತನಾಗುತ್ತಾನೆ. Ego, ನಾನು ಎಂದರೆ ಏನು ಎಂಬ
ಜಿಜ್ಞಾಸೆಯನ್ನು ಮಾಡತೊಡಗುತ್ತಾನೆ. ಮನಸ್ಸಿನಲ್ಲಿ ನೆಮ್ಮದಿಯು ಇರಬೇಕಾದರೆ,
Ego ವನ್ನು ಕರಗಿಸಬೇಕು. ಆಗ Id ಮತ್ತು Super-Ego ಗಳು ಸೆಳೆತವನ್ನು
ಯಾತರ ಮೇಲೆ ಪ್ರಯೋಗಿಸಲು ಸಾಧ್ಯ ? ಅವುಗಳ ಝಂಝಾಟವಿರದಿದ್ದರೆ<noinclude></noinclude>
g3pa86l0cosy0w5brm0e7adtdvlklrh
317284
317278
2026-05-05T14:39:30Z
Shreelatha.Halemane
7642
/* Validated */
317284
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೩೬೨}}{{Right|ಮನಮಂಥನ}}
ಮೂರು ಗುಣಗಳು ಇರಲೇಬೇಕು. ಆದರೆ ಸಮತೋಲನವಾಗಿರಬೇಕು. ಆಗ
ಬಾಳು ಹಸನಾಗುತ್ತದೆ.
{{gap}}ವಿಶಾಲಬುದ್ಧಿಯ ವ್ಯಾಸರು ಗೀತೆಯಲ್ಲಿ ಇದನ್ನು ಹೀಗೆ ವಿವರಿಸಿದರು :
{{gap}}ಸತ್ವ ರಜಸ್ ತಮ ಇತಿ ಗುಣಾ ಪ್ರಕೃತಿಸಂಭವಾ :
{{gap}}ನಿಬಂಧಂತಿ ಮಹಾಬಾಹೋ ದೇಹೀ ದೇಹಿನಮವ್ಯಯಂ(೧೪-೬)
{{gap}}ಸತ್ವ ರಜಸ್ ತಮೋ ಗುಣಗಳು ಅವಿನಾಶಿಯಾದ, ಅವ್ಯಯವಾದುದನ್ನು ದೇಹದಲ್ಲಿಬಂಧಿಸುತ್ತವೆ. ನಂತರವೇ ಮನುಷ್ಯನ ಬಾಳು ಮತ್ತು ಗೋಳು.
{{gap}}Id ಇನಿಂದ ಮನುಷ್ಯನ ಕಾಮನೆಗಳು ಹೊರ ಹೊಮ್ಮುವುವು. Id ಇನ
ಮೇಲೆ ಮನಸ್ಸು ಹಿಡಿತವನ್ನು ಒಂದು ಪ್ರಮಾಣದಲ್ಲಿ ಸಾಧಿಸಬಹುದು. ಆದರೆ
ಅದನ್ನು ಸಂಪೂರ್ಣವಾಗಿ ನಾಶಮಾಡಲು ಅಶಕ್ಯ. Id ಅನ್ನು ನಾಶಮಾಡಬೇಕು
ಎಂದು ಹಂಬಲಿಸುವವರು ಹುಟ್ಟಲೇಬಾರದು. ಆಗ ಅವರ ಆಶಯವು
ನೆರವೇರುತ್ತದೆ.
{{gap}}ಈ ಅರ್ಥದಲ್ಲಿ ನಮ್ಮ ಪೂರ್ವಿಕರು, ಜನನ-ಮರಣದ ವಿಷಚಕ್ರದಿಂದ
ಪಾರಾಗುವುದೇ ಮೋಕ್ಷ, ಆಗ ತ್ರಿಗುಣಾತೀತರಾಗಬಹುದು. ಇದೇ ಬಾಳಿನ
ಹಿರಿಯ ಗುರಿ; ಎಂದರು.
{{gap}}Ego ಸಾಕಷ್ಟು ದೃಢವಾಗಿರದಿದ್ದರೆ, ರಜೋಗುಣವು ನಿರ್ಬಲವಾಗಿರುತ್ತದೆ.
ಸಮಾಜದಲ್ಲಿ ಸ್ಪರ್ಧೆಯನ್ನೆದುರಿಸಿ, ತಲೆಯನ್ನು ಎತ್ತಿ ನಿಲ್ಲಬೇಕಾದರೆ, ರಜೋಗುಣವು
ಪ್ರಬಲವಾಗಿರಬೇಕು. Ego-Drive ಎಂಬ ಈ ಪ್ರೇರಕವು ಬಲವಾಗಿದ್ದರೆ, ಬಾಳಿನಲ್ಲಿ
ಲೌಕಿಕ ಜಯವನ್ನು ಗಳಿಸಬಹುದು. ಇದು ನಿರ್ಬಲವಾಗಿದ್ದರೆ, ಗಾಣದ ಎತ್ತುಗಳಂತೆ
ಸುತ್ತಿ ಸುತ್ತಿ ನಡೆಯಬೇಕು, ಗೊತ್ತಿಲ್ಲ. ಗುರಿಯಿಲ್ಲ. ಸಾವಿರಕಾಲುಗಳಂತೆ
ಹರಿದಾಡಬೇಕು. ತಲೆಯನ್ನೆತ್ತುವಂತೆಯೇ ಇಲ್ಲ.
{{gap}}Ego-Drive Id ಇನ ಸೆಳೆತಕ್ಕೆ ಒಲಿದರೆ, ಶ್ವೇಚ್ಛಾಚಾರಿಯಾಗುವುದರಲ್ಲಿ
ಅವ ಯಶಸ್ವಿಯಾಗುತ್ತಾನೆ. ಪುಂಡು ಪೋಕರಿಯಾದರೂ ಪ್ರಖ್ಯಾತನಾಗುತ್ತಾನೆ.
ಕಾಲಕ್ಕೆ ತಕ್ಕಂತೆ ಡಕಾಯಿತನೋ, ಅಧಿಕಾರ-ಶಾಹೀ ರಾಜಕಾರಿಣಿಯೋ ಆಗುತ್ತಾನೆ.
{{gap}}Ego-Drive Super-Ego ವಿನ ಪ್ರಭಾವಕ್ಕೆ ಒಳಗಾದರೆ, ಆಗ ಮನನದಲ್ಲಿ
ಹಾಗೂ ಚಿಂತನದಲ್ಲಿ ಆಸಕ್ತನಾಗುತ್ತಾನೆ. Ego, ನಾನು ಎಂದರೆ ಏನು ಎಂಬ
ಜಿಜ್ಞಾಸೆಯನ್ನು ಮಾಡತೊಡಗುತ್ತಾನೆ. ಮನಸ್ಸಿನಲ್ಲಿ ನೆಮ್ಮದಿಯು ಇರಬೇಕಾದರೆ,
Ego ವನ್ನು ಕರಗಿಸಬೇಕು. ಆಗ Id ಮತ್ತು Super-Ego ಗಳು ಸೆಳೆತವನ್ನು
ಯಾತರ ಮೇಲೆ ಪ್ರಯೋಗಿಸಲು ಸಾಧ್ಯ ? ಅವುಗಳ ಝಂಝಾಟವಿರದಿದ್ದರೆ<noinclude></noinclude>
kgopmphhqynwo3dhxv3oyiscrc7bb68
ಪುಟ:ಮನಮಂಥನ.pdf/೩೮೧
104
62828
317279
314633
2026-05-05T14:37:35Z
Shreesha Sharma
7840
317279
proofread-page
text/x-wiki
<noinclude><pagequality level="1" user="Shreesha Sharma" /></noinclude>{{Left|ಮನಸ್ಸಿನ ಚಟುವಟಿಕೆಗಳು}}
{{Right|೩೬೩}}
ಮನಸ್ಸಿನಲ್ಲಿ ನೆಮ್ಮದಿಯು ಸುಲಭ ಸಾಧ್ಯ. Ego ವನ್ನು ಕರಗಿಸಬೇಕಾದರೆ,
ನಾನು ಮಾಡುತ್ತೇನೆ, ನಾನು ಸಾಧಿಸುತ್ತೇನೆ ಎನ್ನುವ ಮಮಕಾರವು ಹೋಗಿ
'ಅದು' ಮಾಡಿಸುತ್ತದೆ' ; 'ಅದು ಸಾಧಿಸುತ್ತದೆ'; 'ಅದಕ್ಕೆ ನಿಮಿತ್ತ ಮಾತ್ರ ನಾನು'
ಎನ್ನುವ ಮನೋಭಾವನೆಯು ಭದ್ರವಾಗಬೇಕು. ಆಗ Ego ವಿನ ಹೊಣೆಯೇ
ಇಲ್ಲ. ಹೊಣೆಯಲ್ಲವೂ 'ಅದರದು ಅದಕ್ಕೆ ಶರಣಾಗುವುದು, ಪ್ರಪತ್ತಿ ; ಇದರಿಂದ
Ego ಕರಗುತ್ತದೆ. ಇದನ್ನು ಮನಸ್ಸಿನಲ್ಲಿ ರೂಢಿಸಿಕೊಳ್ಳಬೇಕಾದರೂ
Ego-drive ಪುಷ್ಟಿಯಾಗಿರಬೇಕು.
Super-Ego ಅಥವಾ ಮನಸ್ಸಿನ ಸತ್ವಗುಣ ಪ್ರಧಾನವಾದ ಸತ್
ಚೈತನ್ಯಾಂಶವು ಪ್ರಬಲವಾಗಿದ್ದರೆ, ಅವ ಸಮಾಜದ ದೃಢತೆಗೆ ಬೆಂಬಲವಾಗುತ್ತಾನೆ.
ಇಂತಹವರಲ್ಲಿ Ego-drive ಪುಷ್ಟಿಯಾಗಿರುತ್ತದೆ. ಅಂತಹ ಶಕ್ತಿಯು
ಮಾನವೀಯತೆಯನ್ನು ಮನಸ್ಸಿನಲ್ಲಿ ತುಂಬುತ್ತದೆ. ನಂತರ ಸಕಾಲದಲ್ಲಿ ಸತ್-
ಚೈತನ್ಯಾಂಶವು ಅರಳತೊಡಗಿದಾಗ, ಹರಡತೊಡಗಿದಾಗ ಮಾನವೀಯತೆಯು
ದೈವೀಯುತವಾಗುತ್ತದೆ. ಇದಾದಾಗ ತ್ರಿಗುಣಾತೀತನಾಗಲು ಸಾಧನೆಯು
ನಡೆಯುತ್ತದೆ. ಈ ಸಾಧನೆಯು ಜಯಗಳಿಸಿದರೆ, ಈ ದೇಹದಲ್ಲಿದ್ದುಕೊಂಡು,
ಲೌಕಿಕ ಬಾಳನ್ನು ಎಲ್ಲರಂತೆ ನಡೆಸಬಹುದು. ಆದರೆ ಮನಸ್ಸು ಯಾವುದಕ್ಕೂ
ಅಂಟಿಕೊಂಡು ಗಂಟು ಹಾಕಿಕೊಳ್ಳದೆ ನಿರ್ಮಲವಾಗಿರುತ್ತದೆ. ತಳಮಳಗಳಿರುವುದಿಲ್ಲ.
ರಾಗ ವಿಕಾರಗಳಿರುವುದಿಲ್ಲ. ಇಂತಹ ಸಾಧನೆಯಲ್ಲಿ ಜಯಗಳಿಸಿದವರನ್ನು
ಜೀವನ್ಮುಕ್ತರು ಎಂದು ಕರೆಯುತ್ತಾರೆ. ಸ್ಥಿತಪ್ರಜ್ಞರು ಎಂದೂ ಅನ್ನುತ್ತಾರೆ.<noinclude></noinclude>
2oech0khdlkkdbz7l1wlsj1fkj8ovfh
317280
317279
2026-05-05T14:37:43Z
Shreesha Sharma
7840
/* Proofread */
317280
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಮನಸ್ಸಿನ ಚಟುವಟಿಕೆಗಳು}}
{{Right|೩೬೩}}
ಮನಸ್ಸಿನಲ್ಲಿ ನೆಮ್ಮದಿಯು ಸುಲಭ ಸಾಧ್ಯ. Ego ವನ್ನು ಕರಗಿಸಬೇಕಾದರೆ,
ನಾನು ಮಾಡುತ್ತೇನೆ, ನಾನು ಸಾಧಿಸುತ್ತೇನೆ ಎನ್ನುವ ಮಮಕಾರವು ಹೋಗಿ
'ಅದು' ಮಾಡಿಸುತ್ತದೆ' ; 'ಅದು ಸಾಧಿಸುತ್ತದೆ'; 'ಅದಕ್ಕೆ ನಿಮಿತ್ತ ಮಾತ್ರ ನಾನು'
ಎನ್ನುವ ಮನೋಭಾವನೆಯು ಭದ್ರವಾಗಬೇಕು. ಆಗ Ego ವಿನ ಹೊಣೆಯೇ
ಇಲ್ಲ. ಹೊಣೆಯಲ್ಲವೂ 'ಅದರದು ಅದಕ್ಕೆ ಶರಣಾಗುವುದು, ಪ್ರಪತ್ತಿ ; ಇದರಿಂದ
Ego ಕರಗುತ್ತದೆ. ಇದನ್ನು ಮನಸ್ಸಿನಲ್ಲಿ ರೂಢಿಸಿಕೊಳ್ಳಬೇಕಾದರೂ
Ego-drive ಪುಷ್ಟಿಯಾಗಿರಬೇಕು.
Super-Ego ಅಥವಾ ಮನಸ್ಸಿನ ಸತ್ವಗುಣ ಪ್ರಧಾನವಾದ ಸತ್
ಚೈತನ್ಯಾಂಶವು ಪ್ರಬಲವಾಗಿದ್ದರೆ, ಅವ ಸಮಾಜದ ದೃಢತೆಗೆ ಬೆಂಬಲವಾಗುತ್ತಾನೆ.
ಇಂತಹವರಲ್ಲಿ Ego-drive ಪುಷ್ಟಿಯಾಗಿರುತ್ತದೆ. ಅಂತಹ ಶಕ್ತಿಯು
ಮಾನವೀಯತೆಯನ್ನು ಮನಸ್ಸಿನಲ್ಲಿ ತುಂಬುತ್ತದೆ. ನಂತರ ಸಕಾಲದಲ್ಲಿ ಸತ್-
ಚೈತನ್ಯಾಂಶವು ಅರಳತೊಡಗಿದಾಗ, ಹರಡತೊಡಗಿದಾಗ ಮಾನವೀಯತೆಯು
ದೈವೀಯುತವಾಗುತ್ತದೆ. ಇದಾದಾಗ ತ್ರಿಗುಣಾತೀತನಾಗಲು ಸಾಧನೆಯು
ನಡೆಯುತ್ತದೆ. ಈ ಸಾಧನೆಯು ಜಯಗಳಿಸಿದರೆ, ಈ ದೇಹದಲ್ಲಿದ್ದುಕೊಂಡು,
ಲೌಕಿಕ ಬಾಳನ್ನು ಎಲ್ಲರಂತೆ ನಡೆಸಬಹುದು. ಆದರೆ ಮನಸ್ಸು ಯಾವುದಕ್ಕೂ
ಅಂಟಿಕೊಂಡು ಗಂಟು ಹಾಕಿಕೊಳ್ಳದೆ ನಿರ್ಮಲವಾಗಿರುತ್ತದೆ. ತಳಮಳಗಳಿರುವುದಿಲ್ಲ.
ರಾಗ ವಿಕಾರಗಳಿರುವುದಿಲ್ಲ. ಇಂತಹ ಸಾಧನೆಯಲ್ಲಿ ಜಯಗಳಿಸಿದವರನ್ನು
ಜೀವನ್ಮುಕ್ತರು ಎಂದು ಕರೆಯುತ್ತಾರೆ. ಸ್ಥಿತಪ್ರಜ್ಞರು ಎಂದೂ ಅನ್ನುತ್ತಾರೆ.<noinclude></noinclude>
17kbtnafkud3rdbre165bawe32g6tug
317285
317280
2026-05-05T14:39:52Z
Shreelatha.Halemane
7642
/* Validated */
317285
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಮನಸ್ಸಿನ ಚಟುವಟಿಕೆಗಳು}}{{Right|೩೬೩}}
ಮನಸ್ಸಿನಲ್ಲಿ ನೆಮ್ಮದಿಯು ಸುಲಭ ಸಾಧ್ಯ. Ego ವನ್ನು ಕರಗಿಸಬೇಕಾದರೆ,
ನಾನು ಮಾಡುತ್ತೇನೆ, ನಾನು ಸಾಧಿಸುತ್ತೇನೆ ಎನ್ನುವ ಮಮಕಾರವು ಹೋಗಿ
'ಅದು' ಮಾಡಿಸುತ್ತದೆ' ; 'ಅದು ಸಾಧಿಸುತ್ತದೆ'; 'ಅದಕ್ಕೆ ನಿಮಿತ್ತ ಮಾತ್ರ ನಾನು'
ಎನ್ನುವ ಮನೋಭಾವನೆಯು ಭದ್ರವಾಗಬೇಕು. ಆಗ Ego ವಿನ ಹೊಣೆಯೇ
ಇಲ್ಲ. ಹೊಣೆಯಲ್ಲವೂ 'ಅದರದು ಅದಕ್ಕೆ ಶರಣಾಗುವುದು, ಪ್ರಪತ್ತಿ ; ಇದರಿಂದ
Ego ಕರಗುತ್ತದೆ. ಇದನ್ನು ಮನಸ್ಸಿನಲ್ಲಿ ರೂಢಿಸಿಕೊಳ್ಳಬೇಕಾದರೂ
Ego-drive ಪುಷ್ಟಿಯಾಗಿರಬೇಕು.
{{gap}}Super-Ego ಅಥವಾ ಮನಸ್ಸಿನ ಸತ್ವಗುಣ ಪ್ರಧಾನವಾದ ಸತ್
ಚೈತನ್ಯಾಂಶವು ಪ್ರಬಲವಾಗಿದ್ದರೆ, ಅವ ಸಮಾಜದ ದೃಢತೆಗೆ ಬೆಂಬಲವಾಗುತ್ತಾನೆ.
ಇಂತಹವರಲ್ಲಿ Ego-drive ಪುಷ್ಟಿಯಾಗಿರುತ್ತದೆ. ಅಂತಹ ಶಕ್ತಿಯು
ಮಾನವೀಯತೆಯನ್ನು ಮನಸ್ಸಿನಲ್ಲಿ ತುಂಬುತ್ತದೆ. ನಂತರ ಸಕಾಲದಲ್ಲಿ ಸತ್-
ಚೈತನ್ಯಾಂಶವು ಅರಳತೊಡಗಿದಾಗ, ಹರಡತೊಡಗಿದಾಗ ಮಾನವೀಯತೆಯು
ದೈವೀಯುತವಾಗುತ್ತದೆ. ಇದಾದಾಗ ತ್ರಿಗುಣಾತೀತನಾಗಲು ಸಾಧನೆಯು
ನಡೆಯುತ್ತದೆ. ಈ ಸಾಧನೆಯು ಜಯಗಳಿಸಿದರೆ, ಈ ದೇಹದಲ್ಲಿದ್ದುಕೊಂಡು,
ಲೌಕಿಕ ಬಾಳನ್ನು ಎಲ್ಲರಂತೆ ನಡೆಸಬಹುದು. ಆದರೆ ಮನಸ್ಸು ಯಾವುದಕ್ಕೂ
ಅಂಟಿಕೊಂಡು ಗಂಟು ಹಾಕಿಕೊಳ್ಳದೆ ನಿರ್ಮಲವಾಗಿರುತ್ತದೆ. ತಳಮಳಗಳಿರುವುದಿಲ್ಲ.
ರಾಗ ವಿಕಾರಗಳಿರುವುದಿಲ್ಲ. ಇಂತಹ ಸಾಧನೆಯಲ್ಲಿ ಜಯಗಳಿಸಿದವರನ್ನು
ಜೀವನ್ಮುಕ್ತರು ಎಂದು ಕರೆಯುತ್ತಾರೆ. ಸ್ಥಿತಪ್ರಜ್ಞರು ಎಂದೂ ಅನ್ನುತ್ತಾರೆ.<noinclude></noinclude>
jfzm62c45sm3orbkbz16fgfgx8ry037
ಪುಟ:ಮನಮಂಥನ.pdf/೩೮೨
104
62829
317283
314634
2026-05-05T14:39:23Z
Shreesha Sharma
7840
/* Proofread */
317283
proofread-page
text/x-wiki
<noinclude><pagequality level="3" user="Shreesha Sharma" /></noinclude>
{{rh|center=|left=೩೬೪|right=ಮನಮಂಥನ}}
{{center|'''೬. ಆಸೆ-ಮೂಲ ಪ್ರೇರಕ'''}}
Ego ವಿನ ಸ್ಥಿತಿಯನ್ನು ಅಕ್ಕಿಯಮೇಲೆ ಆಸೆ ; ನೆಂಟರ ಮೇಲೆ ಪ್ರೀತಿ'
ಎಂಬ ನಾಣ್ಣುಡಿಯು ಲಕ್ಷಣವಾಗಿ ವರ್ಣಿಸುತ್ತದೆ. Id ಇನ ಕಾಮನೆಗಳ ಮೇಲೆ
ಆಸೆಯು ಪ್ರಬಲವಾಗಿರುತ್ತದೆ. ಜತೆಜತೆಗೂ ನೆಂಟರ ಮೇಲೆ ಪ್ರೀತಿಯೂ ಇರುತ್ತದೆ.
ನಾನು ಸುಖವನ್ನು ಅನುಭವಿಸುವಾಗ ಅವರೂ ಪಾಲ್ಗೊಳ್ಳಲಿ ಎಂಬ ಆಸೆಯೂ
ಇರುತ್ತದೆ. ಆದರೆ ಈ ಡೋಲಾಯಮಾನ ಸ್ಥಿತಿಯಲ್ಲಿ ಮನಸ್ಸು ತನ್ನ ಸುಖಕ್ಕೆ,
ತನ್ನ ಹಕ್ಕಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಸ್ವಾಭಾವಿಕವಾಗಿ ನೀಡುತ್ತದೆ.
ತನ್ನ ಸುಖ ಎಂದರೇನು? ಹಸಿವು ಬಾಯಾರಿಕೆಗಳನ್ನು ತನ್ನ ಮನಸ್ಸಿಗೆ
ತೃಪ್ತಿಯಾಗುವಂತೆ ಯಥಾ-ಇಚ್ಛವಾಗಿ ತೃಪ್ತಿಗೊಳಿಸುವುದು. ಮುಂದೆ ದುಡಿದು
ಸಂಪಾದಿಸದೆ ಇದ್ದರೂ, ತನಗೂ, ತನ್ನ ಮಕ್ಕಳಿಗೂ, ಮೊಮ್ಮಕ್ಕಳಿಗೂ ಸಾಕಷ್ಟು
ಹಣವು ದೊರೆಯುವಂತೆ, ಇಂದೇ ಅಪಾರ ಹಣವನ್ನು ಶೇಖರಿಸಿಡುವುದು.
ಹೆಣ್ಣು ಗಂಡೊಲವು ; ಅಥವಾ ಕಾಮವು ದೇಹ ಮನಸ್ಸಿನ ಒಕ್ಕೂಟದ ಪ್ರಮುಖ
ಪ್ರೇರಕಗಳಲ್ಲೊಂದು. ಕಾಮ ತೃಪ್ತಿಗೆ ಚಿತ್ರ ವಿಚಿತ್ರ ಮಾರ್ಗಗಳುಂಟು. ವಿಧವಿಧವಾದ
ಸೌಂದರ್ಯ-ಕಲ್ಪನೆಗಳುಂಟು. ಪ್ರತಿಯೊಂದು ವ್ಯಕ್ತಿಗೂ ಒಂದೊಂದು ತರಹ
ಅಭೀಷ್ಟ ಮಾನವನ ಕಾಮದ ಚಟುವಟಿಕೆಗಳಲ್ಲಿ ಸಂತಾನೋತ್ಪಾದನೆಯು ಅತ್ಯಲ್ಪ
ಅಂಶ ; ಅತ್ಯಂತ ಸಣ್ಣ ಪ್ರಚೋದನೆ.
ಇವುಗಳಿಗೆಲ್ಲಕ್ಕಿಂತಲೂ ಸಮಾಜದಲ್ಲಿ ಗಣ್ಯನಾಗಬೇಕು, ; ಮನ್ನಣೆಯನ್ನು
ಗಳಿಸಬೇಕು, ಎನ್ನುವ ಹಿರಿ ಹಂಬಲವು, ಅತ್ಯಾಸೆಯು, Ego-drive ಇದ್ದವರಲ್ಲಿ
ಅತಿಯಾಗಿರುತ್ತದೆ. ಮನ್ನಣೆಯನ್ನು ಗಳಿಸಲೋಸುಗ ಸುಂದರ ಹೆಂಡತಿಯನ್ನು
ಹಂಚಿಕೊಂಡವರೂ ಇದ್ದಾರೆ. ಅಂದರೆ ಮನ್ನಣೆಯ ತೀಕ್ಷಣತೆಯು ಎಷ್ಟು
ಹರಿತ, ಎಷ್ಟು ಪ್ರಬಲ, ಎನ್ನುವುದು ಸ್ಪಷ್ಟವಾಗುತ್ತದೆ.
ಭಗವಾನ್ ಬುದ್ಧನು ಜೀವನ ಚಕ್ರದೊಂದಿಗೆ ಆಸೆಯೂ ಹುಟ್ಟುತ್ತದೆ
ಎಂದನು. ಮನೋವೈಜ್ಞಾನಿಕರಿಗೆ, ಬಹಳ ಗಂಭೀರವಾದ, ಅರ್ಥಗರ್ಭಿತವಾದ
ವ್ಯಾಕ್ಯವಿದು.<noinclude></noinclude>
4qv7xnwb7tg14g3atkqzp5r35n3w6zi
317287
317283
2026-05-05T14:40:31Z
Shreelatha.Halemane
7642
/* Validated */
317287
proofread-page
text/x-wiki
<noinclude><pagequality level="4" user="Shreelatha.Halemane" /></noinclude>
{{rh|center=|left=೩೬೪|right=ಮನಮಂಥನ}}
{{center|'''೬. ಆಸೆ-ಮೂಲ ಪ್ರೇರಕ'''}}
{{gap}}Ego ವಿನ ಸ್ಥಿತಿಯನ್ನು ಅಕ್ಕಿಯಮೇಲೆ ಆಸೆ ; ನೆಂಟರ ಮೇಲೆ ಪ್ರೀತಿ'
ಎಂಬ ನಾಣ್ಣುಡಿಯು ಲಕ್ಷಣವಾಗಿ ವರ್ಣಿಸುತ್ತದೆ. Id ಇನ ಕಾಮನೆಗಳ ಮೇಲೆ
ಆಸೆಯು ಪ್ರಬಲವಾಗಿರುತ್ತದೆ. ಜತೆಜತೆಗೂ ನೆಂಟರ ಮೇಲೆ ಪ್ರೀತಿಯೂ ಇರುತ್ತದೆ.
ನಾನು ಸುಖವನ್ನು ಅನುಭವಿಸುವಾಗ ಅವರೂ ಪಾಲ್ಗೊಳ್ಳಲಿ ಎಂಬ ಆಸೆಯೂ
ಇರುತ್ತದೆ. ಆದರೆ ಈ ಡೋಲಾಯಮಾನ ಸ್ಥಿತಿಯಲ್ಲಿ ಮನಸ್ಸು ತನ್ನ ಸುಖಕ್ಕೆ,
ತನ್ನ ಹಕ್ಕಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಸ್ವಾಭಾವಿಕವಾಗಿ ನೀಡುತ್ತದೆ.
{{gap}}ತನ್ನ ಸುಖ ಎಂದರೇನು? ಹಸಿವು ಬಾಯಾರಿಕೆಗಳನ್ನು ತನ್ನ ಮನಸ್ಸಿಗೆ
ತೃಪ್ತಿಯಾಗುವಂತೆ ಯಥಾ-ಇಚ್ಛವಾಗಿ ತೃಪ್ತಿಗೊಳಿಸುವುದು. ಮುಂದೆ ದುಡಿದು
ಸಂಪಾದಿಸದೆ ಇದ್ದರೂ, ತನಗೂ, ತನ್ನ ಮಕ್ಕಳಿಗೂ, ಮೊಮ್ಮಕ್ಕಳಿಗೂ ಸಾಕಷ್ಟು
ಹಣವು ದೊರೆಯುವಂತೆ, ಇಂದೇ ಅಪಾರ ಹಣವನ್ನು ಶೇಖರಿಸಿಡುವುದು.
ಹೆಣ್ಣು ಗಂಡೊಲವು ; ಅಥವಾ ಕಾಮವು ದೇಹ ಮನಸ್ಸಿನ ಒಕ್ಕೂಟದ ಪ್ರಮುಖ
ಪ್ರೇರಕಗಳಲ್ಲೊಂದು. ಕಾಮ ತೃಪ್ತಿಗೆ ಚಿತ್ರ ವಿಚಿತ್ರ ಮಾರ್ಗಗಳುಂಟು. ವಿಧವಿಧವಾದ
ಸೌಂದರ್ಯ-ಕಲ್ಪನೆಗಳುಂಟು. ಪ್ರತಿಯೊಂದು ವ್ಯಕ್ತಿಗೂ ಒಂದೊಂದು ತರಹ
ಅಭೀಷ್ಟ ಮಾನವನ ಕಾಮದ ಚಟುವಟಿಕೆಗಳಲ್ಲಿ ಸಂತಾನೋತ್ಪಾದನೆಯು ಅತ್ಯಲ್ಪ
ಅಂಶ ; ಅತ್ಯಂತ ಸಣ್ಣ ಪ್ರಚೋದನೆ.
{{gap}}ಇವುಗಳಿಗೆಲ್ಲಕ್ಕಿಂತಲೂ ಸಮಾಜದಲ್ಲಿ ಗಣ್ಯನಾಗಬೇಕು, ; ಮನ್ನಣೆಯನ್ನು
ಗಳಿಸಬೇಕು, ಎನ್ನುವ ಹಿರಿ ಹಂಬಲವು, ಅತ್ಯಾಸೆಯು, Ego-drive ಇದ್ದವರಲ್ಲಿ
ಅತಿಯಾಗಿರುತ್ತದೆ. ಮನ್ನಣೆಯನ್ನು ಗಳಿಸಲೋಸುಗ ಸುಂದರ ಹೆಂಡತಿಯನ್ನು
ಹಂಚಿಕೊಂಡವರೂ ಇದ್ದಾರೆ. ಅಂದರೆ ಮನ್ನಣೆಯ ತೀಕ್ಷಣತೆಯು ಎಷ್ಟು
ಹರಿತ, ಎಷ್ಟು ಪ್ರಬಲ, ಎನ್ನುವುದು ಸ್ಪಷ್ಟವಾಗುತ್ತದೆ.
{{gap}}ಭಗವಾನ್ ಬುದ್ಧನು ಜೀವನ ಚಕ್ರದೊಂದಿಗೆ ಆಸೆಯೂ ಹುಟ್ಟುತ್ತದೆ
ಎಂದನು. ಮನೋವೈಜ್ಞಾನಿಕರಿಗೆ, ಬಹಳ ಗಂಭೀರವಾದ, ಅರ್ಥಗರ್ಭಿತವಾದ
ವ್ಯಾಕ್ಯವಿದು.<noinclude></noinclude>
g5utj8cjo4f957wec4wz7usha91ka2r
ಪುಟ:ಮನಮಂಥನ.pdf/೩೮೩
104
62830
317286
314635
2026-05-05T14:40:00Z
Shreesha Sharma
7840
/* Proofread */
317286
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಆಸೆ-ಮೂಲ ಪ್ರೇರಕ}}
{{Right|೩೬೫}}
ಆಸೆಯು ಈಡೇರಬೇಕಾದರೆ, ಸುತ್ತಲಿರುವ ಪರಿಸರವು, ತಾನಿರುವ
ಸಮಾಜವು ನೆರವಾಗಬೇಕು. ಈ ತೆರನ ನೆರವು ಬಯಸಿದಂತೆ ದೊರೆಯುವುದಿಲ್ಲ.
ಅಂದಮೇಲೆ ನಿರಾಶೆಯು, ಆಸೆಯ ನೆರಳು. ನಮ್ಮ ನೆರಳಿನಿಂದ ಹೊರ ಜಿಗಿಯಲು
ನಮಗೆ ಹೇಗೆ ಸಾಧ್ಯವಾಗುವುದಿಲ್ಲವೋ, ಹಾಗೆಯೇ, ನಿರಾಸೆಯ ನೆರಳಿನಿಂದ
ಆಸೆಯೂ ಜಿಗಿದು ಹೋಗಲು ಸಾಧ್ಯವಿಲ್ಲ. ಆದುದರಿಂದಲೇ ಭಗವಾನ್ ಬುದ್ಧನು
ಆಸೆಯ ಹಿಂದೆಯೇ ದುಃಖವೂ ಹಿಂಬಾಲಿಸುತ್ತದೆ ಎಂದು ನುಡಿದುದು.
ಮನಸ್ಸಿನ ವಿವಿಧ ಚಟುವಟಿಕೆಗಳಿಗೆ ಮೂಲ ಪ್ರೇರಕವಾದ ಆಸೆಯು,
ಮನುಷ್ಯರಲ್ಲಿ ವಿಧವಿಧವಾಗಿರುತ್ತವೆ.
Ego-drive ನಿರ್ಬಲವಾಗಿದ್ದವರು, 'ಸಿಕ್ಕಿದ್ದನ್ನು ಬಿಡುವುದಿಲ್ಲ ; ತಂಟೆಗೆ
ಸಿಗುವುದಿಲ್ಲ' ಎಂಬ ನಾಣ್ಣುಡಿಗೆ, ನಿದರ್ಶನ. ಸ್ವಲ್ಪಮಟ್ಟಿಗೆ ತಮೋಗುಣ ಪ್ರಧಾನರು
ಇವರು. ಮಾನಸಿಕ ತಳಮಳವು ಇಂತಹವರಲ್ಲಿ Depression ಅಥವಾ, ಬೆಪ್ಪು,
ಮಂಕು, ಜಡತೆ, ಈ ರೀತಿ ಕಾಣಿಸಿಕೊಳ್ಳುತ್ತದೆ.
Ego-drive ಸಾಕಷ್ಟು ಪ್ರಬಲವಾಗಿದ್ದವರಲ್ಲಿ, 'ಅಟ್ಟಿಸಿಕೊಂಡು ಹೋಗಿ
ಗಿಟ್ಟಿಸಿಕೊಳ್ಳಲೇಬೇಕು' ಎನ್ನುವ ಹೆಬ್ಬಯಕೆಯು ಇರುತ್ತದೆ. ಆಸೆಯು ಇವರಲ್ಲಿ
ಹೊರವಾಗಿದ್ದು Ambition ಎನಿಸಿಕೊಳ್ಳುತ್ತದೆ. ಫಸ್ಟ್ಬ್ಯಾಂಕ್ ಪಡೆಯುತ್ತೇನೆ,
ಟೆನ್ನಿಸ್ ಚಾಂಪಿಯನ್ ಆಗುತ್ತೇನೆ, ನಟಸಾರ್ವಭೌಮನಾಗುತ್ತೇನೆ,
ಜನನಾಯಕನಾಗುತ್ತೇನೆ; ಎನ್ನುವ ಉನ್ಮಾದದಂತಹ ಆಸೆಯು ಇವರನ್ನು
ಪಿಶಾಚಿಯಂತೆ ಹಿಡಿಯುತ್ತದೆ. ಆದರೆ ಆಸೆಯನ್ನು ಈಡೇರಿಸುವ ಸಾಮರ್ಥ್ಯವು,
ಇರುವುದಿಲ್ಲ. ಸಾಧನೆಯನ್ನೂ ಏಕಾಗ್ರ ಚಿತ್ತತೆಯಿಂದ ಮಾಡುವ ಸಂಯಮವೂ
ಇರುವುದಿಲ್ಲ ಇಂತಹವರ ಮನಸ್ಸು Inature, ಅಥವಾ ಶೈಶವಾವಸ್ಥೆಯಲ್ಲಿರುತ್ತದೆ.
ಪಂಚಾಂಗದ ಪ್ರಕಾರದ ಅವರ ವಯಸ್ಸಿಗೂ, ಮಾನಸಿಕ ಬೆಳವಣಿಗೆಯ ಹಂತಕ್ಕೂ
ಸಮನ್ವಯವೇ ಇರುವುದಿಲ್ಲ. ಹಾಗಾಗಿ ಇವರುಗಳ ಮನಸ್ಸಿನ ತಳಮಳವು,
ಮನಸ್ಸನ್ನು ಛಿದ್ರಗೊಳಿಸುತ್ತದೆ. ಆಸೆಯ ಲೋಕದಲ್ಲಿ ಬಹಳಷ್ಟು ವಿಹರಿಸುತ್ತಾರೆ,
ವಾಸ್ತವಿಕ ಲೋಕದ ಅರಿವು ಮಸುಕಾಗತೊಡಗುತ್ತದೆ. Schizo-Phrenia, ಅಥವಾ
ಹುಚ್ಚಿನ ಬೇನೆಗಳಿಂದ ಇವರುಗಳು ನರಳುವುದು ಹೆಚ್ಚು. ಇದರಲ್ಲಿಯೂ ಹಲವಾರು
ವಿಧಗಳಿರುತ್ತವೆ. ಎಲ್ಲರೂ ನನ್ನ ಶತ್ರುಗಳು ಎನ್ನುವ ಪ್ಯಾರನ್ಯಾಯ್ ಪಿಶಾಚಿಯು
ಕೆಲವರನ್ನು ಕಾಡುತ್ತದೆ. ದೇಹವನ್ನು ವಕ್ರವಕ್ರವಾಗಿ ಜಗ್ಗಿಸಿ ನಿಲ್ಲಿಸುವ ಕ್ಯಾಟಟೋನಿಕ್
ದೆವ್ವಗಳು ಕೆಲವರನ್ನು ಅಮರಿಕೊಳ್ಳುತ್ತವೆ. ಸಾಮಾನ್ಯವಾಗಿ ಹೆಬಿಫೋನಿಕ್ ಭೂತವು
ಹಲವರಲ್ಲಿ ಚೇಷ್ಟೆಯಾಡುತ್ತದೆ. ಮತ್ತೂ ಕೆಲವು ಬ್ರಹ್ಮ ರಾಕ್ಷಸಗಳು<noinclude></noinclude>
4kgbyj3610tg8ekpo9cy7lblgtvvc8n
317289
317286
2026-05-05T14:41:40Z
Shreelatha.Halemane
7642
/* Validated */
317289
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಆಸೆ-ಮೂಲ ಪ್ರೇರಕ}}{{Right|೩೬೫}}
{{gap}}ಆಸೆಯು ಈಡೇರಬೇಕಾದರೆ, ಸುತ್ತಲಿರುವ ಪರಿಸರವು, ತಾನಿರುವ
ಸಮಾಜವು ನೆರವಾಗಬೇಕು. ಈ ತೆರನ ನೆರವು ಬಯಸಿದಂತೆ ದೊರೆಯುವುದಿಲ್ಲ.
ಅಂದಮೇಲೆ ನಿರಾಶೆಯು, ಆಸೆಯ ನೆರಳು. ನಮ್ಮ ನೆರಳಿನಿಂದ ಹೊರ ಜಿಗಿಯಲು
ನಮಗೆ ಹೇಗೆ ಸಾಧ್ಯವಾಗುವುದಿಲ್ಲವೋ, ಹಾಗೆಯೇ, ನಿರಾಸೆಯ ನೆರಳಿನಿಂದ
ಆಸೆಯೂ ಜಿಗಿದು ಹೋಗಲು ಸಾಧ್ಯವಿಲ್ಲ. ಆದುದರಿಂದಲೇ ಭಗವಾನ್ ಬುದ್ಧನು
ಆಸೆಯ ಹಿಂದೆಯೇ ದುಃಖವೂ ಹಿಂಬಾಲಿಸುತ್ತದೆ ಎಂದು ನುಡಿದುದು.
{{gap}}ಮನಸ್ಸಿನ ವಿವಿಧ ಚಟುವಟಿಕೆಗಳಿಗೆ ಮೂಲ ಪ್ರೇರಕವಾದ ಆಸೆಯು,
ಮನುಷ್ಯರಲ್ಲಿ ವಿಧವಿಧವಾಗಿರುತ್ತವೆ.
{{gap}}Ego-drive ನಿರ್ಬಲವಾಗಿದ್ದವರು, 'ಸಿಕ್ಕಿದ್ದನ್ನು ಬಿಡುವುದಿಲ್ಲ ; ತಂಟೆಗೆ
ಸಿಗುವುದಿಲ್ಲ' ಎಂಬ ನಾಣ್ಣುಡಿಗೆ, ನಿದರ್ಶನ. ಸ್ವಲ್ಪಮಟ್ಟಿಗೆ ತಮೋಗುಣ ಪ್ರಧಾನರು
ಇವರು. ಮಾನಸಿಕ ತಳಮಳವು ಇಂತಹವರಲ್ಲಿ Depression ಅಥವಾ, ಬೆಪ್ಪು,
ಮಂಕು, ಜಡತೆ, ಈ ರೀತಿ ಕಾಣಿಸಿಕೊಳ್ಳುತ್ತದೆ.
{{gap}}Ego-drive ಸಾಕಷ್ಟು ಪ್ರಬಲವಾಗಿದ್ದವರಲ್ಲಿ, 'ಅಟ್ಟಿಸಿಕೊಂಡು ಹೋಗಿ
ಗಿಟ್ಟಿಸಿಕೊಳ್ಳಲೇಬೇಕು' ಎನ್ನುವ ಹೆಬ್ಬಯಕೆಯು ಇರುತ್ತದೆ. ಆಸೆಯು ಇವರಲ್ಲಿ
ಹೊರವಾಗಿದ್ದು Ambition ಎನಿಸಿಕೊಳ್ಳುತ್ತದೆ. ಫಸ್ಟ್ಬ್ಯಾಂಕ್ ಪಡೆಯುತ್ತೇನೆ,
ಟೆನ್ನಿಸ್ ಚಾಂಪಿಯನ್ ಆಗುತ್ತೇನೆ, ನಟಸಾರ್ವಭೌಮನಾಗುತ್ತೇನೆ,
ಜನನಾಯಕನಾಗುತ್ತೇನೆ; ಎನ್ನುವ ಉನ್ಮಾದದಂತಹ ಆಸೆಯು ಇವರನ್ನು
ಪಿಶಾಚಿಯಂತೆ ಹಿಡಿಯುತ್ತದೆ. ಆದರೆ ಆಸೆಯನ್ನು ಈಡೇರಿಸುವ ಸಾಮರ್ಥ್ಯವು,
ಇರುವುದಿಲ್ಲ. ಸಾಧನೆಯನ್ನೂ ಏಕಾಗ್ರ ಚಿತ್ತತೆಯಿಂದ ಮಾಡುವ ಸಂಯಮವೂ
ಇರುವುದಿಲ್ಲ ಇಂತಹವರ ಮನಸ್ಸು Inature, ಅಥವಾ ಶೈಶವಾವಸ್ಥೆಯಲ್ಲಿರುತ್ತದೆ.
ಪಂಚಾಂಗದ ಪ್ರಕಾರದ ಅವರ ವಯಸ್ಸಿಗೂ, ಮಾನಸಿಕ ಬೆಳವಣಿಗೆಯ ಹಂತಕ್ಕೂ
ಸಮನ್ವಯವೇ ಇರುವುದಿಲ್ಲ. ಹಾಗಾಗಿ ಇವರುಗಳ ಮನಸ್ಸಿನ ತಳಮಳವು,
ಮನಸ್ಸನ್ನು ಛಿದ್ರಗೊಳಿಸುತ್ತದೆ. ಆಸೆಯ ಲೋಕದಲ್ಲಿ ಬಹಳಷ್ಟು ವಿಹರಿಸುತ್ತಾರೆ,
ವಾಸ್ತವಿಕ ಲೋಕದ ಅರಿವು ಮಸುಕಾಗತೊಡಗುತ್ತದೆ. Schizo-Phrenia, ಅಥವಾ
ಹುಚ್ಚಿನ ಬೇನೆಗಳಿಂದ ಇವರುಗಳು ನರಳುವುದು ಹೆಚ್ಚು. ಇದರಲ್ಲಿಯೂ ಹಲವಾರು
ವಿಧಗಳಿರುತ್ತವೆ. ಎಲ್ಲರೂ ನನ್ನ ಶತ್ರುಗಳು ಎನ್ನುವ ಪ್ಯಾರನ್ಯಾಯ್ ಪಿಶಾಚಿಯು
ಕೆಲವರನ್ನು ಕಾಡುತ್ತದೆ. ದೇಹವನ್ನು ವಕ್ರವಕ್ರವಾಗಿ ಜಗ್ಗಿಸಿ ನಿಲ್ಲಿಸುವ ಕ್ಯಾಟಟೋನಿಕ್ ದೆವ್ವಗಳು ಕೆಲವರನ್ನು ಅಮರಿಕೊಳ್ಳುತ್ತವೆ. ಸಾಮಾನ್ಯವಾಗಿ ಹೆಬಿಫೋನಿಕ್ ಭೂತವು ಹಲವರಲ್ಲಿ ಚೇಷ್ಟೆಯಾಡುತ್ತದೆ. ಮತ್ತೂ ಕೆಲವು ಬ್ರಹ್ಮ ರಾಕ್ಷಸಗಳು<noinclude></noinclude>
pkhrll9oo91204uwvpgxzfqla8ta2e6
ಪುಟ:ಮನಮಂಥನ.pdf/೩೮೪
104
62831
317288
314636
2026-05-05T14:40:48Z
Shreesha Sharma
7840
/* Proofread */
317288
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=೩೬೬|right=ಮನಮಂಥನ}}
ಜೋಫ್ರೆನಿಯಾದ ಅವತಾರಗಳಾಗುತ್ತವೆ.
Ego-drive ಇದ್ದವರಲ್ಲಿ, ಆಸೆಯು ಅಪರಿಮಿತವಾಗಿದ್ದು, ವಾಸ್ತವಿಕ ಅರಿವು
ಸಾಕಷ್ಟು ವಿಶಾಲವಾಗಿರದಿದ್ದರೆ, ಅಂದರೆ ಮನಸ್ಸಿನ ಬೆಳವಣಿಗೆಯು
ಬಾಲ್ಯಾವಸ್ಥೆಯಲ್ಲಿದ್ದರೆ, ಅಂತಹವರ ಮನಸ್ಸು ಆಘಾತಗಳಿಗೆ ಸಿಕ್ಕಿದಾಗ
ಛಿದ್ರವಾಗಬಹುದು. ಹೀಗಂದ ಮಾತ್ರಕ್ಕೆ ಅವರ ವಿಚಾರಪರ ಮನಸ್ಸು ಮಿಕ್ಕಮಿಕ್ಕ
ವಿಷಯಗಳಲ್ಲಿ ಮಂದವಾಗಿರುತ್ತದೆ ಎಂದೇನೂ ಅಲ್ಲ. ಎಷ್ಟೋ ಬಾರಿ, ಬಲು
ಚುರುಕಾಗಿ ಕೆಲಸ ಮಾಡುತ್ತದೆ. ಮತ್ತೆ ಕೆಲವು ಕಾಲ ಏರುಪೇರಾಗಿರುತ್ತದೆ ;
ಇವನ್ನು Lucid intervals ಎಂದು ಕರೆಯುತ್ತಾರೆ. ಪಲ್ಲಟವಾಗಿದ್ದ ಮನಸ್ಸು,
ತನ್ನಂ ತಾನಾಗಿಯೇ ಸರಿಮಾಡಿಕೊಂಡು ಸ್ವಾಸ್ಥ್ಯವನ್ನು ಸ್ವಲ್ಪ ಕಾಲವಾದರೂ
ಪಡೆಯುತ್ತದೆ. ಅನಂತರ ಬಾಳಿನಲ್ಲಿ ಆಗಲೇಬೇಕಾದ ಇತರ ಮಾನಸಿಕ
ಆಘಾತಗಳಿಂದ, ಏರುಪೇರು ಮರುಕಳಿಸುತ್ತದೆ. ರಕ್ಷಣಾ ವ್ಯವಸ್ಥೆಗಳು ದೇಹವನ್ನು
ಬೇನೆಗಳಿಂದ ಪಾರುಮಾಡುವಂತೆ, ಮನಸ್ಸಿನಲ್ಲಿಯೂ ಸ್ವಾಸ್ಥ್ಯವನ್ನು ನೀಡುವ
ವ್ಯವಸ್ಥೆಗಳು ಇವೆ ಎಂಬುದು ಸ್ಪಷ್ಟವಾಗಿದೆ. ಅಂತಹ ಸ್ವಯಂ-ಸ್ವಾಸ್ಥ್ಯವನ್ನು
ಸಾಧಿಸುವ ಮಾನಸಿಕ ವ್ಯವಸ್ಥೆಗಳು ಯಾವುವು ಎಂಬುದನ್ನು ಪತ್ತೆ ಹಚ್ಚಿದರೆ
ಅಂತಹ ವ್ಯವಸ್ಥೆಗಳಿಗೆ ಬೆಂಬಲವನ್ನು ಮನೋವಿಜ್ಞಾನಿಗಳು ನೀಡಲು
ಸುಲಭವಾಗುತ್ತದೆ. ಆದರೆ ಅಂತಹ ಮನಸ್ಸಿನ ಸ್ವಯಂ-ರಕ್ಷಣಾ ವ್ಯವಸ್ಥೆಗಳ
ವಿವರವಾದ ಅರಿವು ಇನ್ನೂ ಸಿದ್ಧಾಂತವಾಗಿಲ್ಲ. ಆದಕಾರಣ ಮನಸ್ಸಿನ ವಿಷಯದಲ್ಲಿ
ಮನನಿಗರು, ಋಷಿಗಳು, ಪ್ರಪಂಚದ ಎಲ್ಲೆಡೆಯಲ್ಲೇ ಇದ್ದಿರಲಿ, ಅವರುಗಳು
ನುಡಿದುದನ್ನು ಅಧ್ಯಯನ ಮಾಡುವುದು, ಮನೋ ವಿಜ್ಞಾನಶಾಸ್ತ್ರಕ್ಕೆ ಅಗತ್ಯ
ಮತ್ತು ಶ್ರೇಯಸ್ಕರ. ಆದಕಾರಣ ಪತಂಜಲಿಗಳ ಯೋಗ ಸೂತ್ರಗಳನ್ನು ಇಂದಿನ
ವಿಜ್ಞಾನಕ್ಕೆ ಅನ್ವಯಿಸಿಕೊಂಡು, ಅವುಗಳಿಂದ ಮುಂದಿನ ಪ್ರಗತಿಯನ್ನು
ಸಾಧಿಸಬಹುದು ಎಂಬ ನಂಬಿಕೆಯಿಂದ, ಆ ಅಧ್ಯಾಯವನ್ನು ಸೇರಿಸಿದ್ದೇನೆ, ಈ
ಪುಸ್ತಕದಲ್ಲಿ.
ಮುಪ್ಪಿನಲ್ಲಿ ದೇಹವು ಶಿಥಿಲವಾದಂತೆ, Ego-drive ಕೂಡ
ದುರ್ಬಲವಾಗುತ್ತದೆ. ಆಗ ಆಸೆಯು ಕಡಿಮೆಯಾಗಲೇಬೇಕು. ಏಕೆಂದರೆ ಆಸೆಯನ್ನು
ತೀರಿಸಿಕೊಳ್ಳುವ ಸಾಮರ್ಥ್ಯವು ಇರುವುದಿಲ್ಲ. ಆದರೆ ಪ್ರಾಯದಲ್ಲಿ ತಾನು ಬಯಸಿ
ಸಫಲವಾಗದೆ ಇರುವ ಆಸೆಗಳು ಉಳಿದುಕೊಂಡಿರುತ್ತವೆ. ಅವನ್ನು ವಯಸ್ಸಿಗೆ
ಬಂದ ಮಕ್ಕಳ ಜೀವನದಲ್ಲಿ ಈಡೇರಿಸ ಬಯಸುತ್ತಾನೆ. 'ಹೀಗೆ ಓದಿ, ಹೀಗೆ
ಮಾಡಿ, ಇಂತಹ ಫಲವು ದೊರೆಯುತ್ತೆ' ಎಂದು ಮಕ್ಕಳನ್ನು ಒತ್ತಾಯ ಪಡಿಸುತ್ತಾನೆ.<noinclude></noinclude>
brv7oa5729odvz2ow3zlc6govukkpuy
317290
317288
2026-05-05T14:42:14Z
Shreelatha.Halemane
7642
/* Validated */
317290
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೩೬೬|right=ಮನಮಂಥನ}}
ಜೋಫ್ರೆನಿಯಾದ ಅವತಾರಗಳಾಗುತ್ತವೆ.
{{gap}}Ego-drive ಇದ್ದವರಲ್ಲಿ, ಆಸೆಯು ಅಪರಿಮಿತವಾಗಿದ್ದು, ವಾಸ್ತವಿಕ ಅರಿವು
ಸಾಕಷ್ಟು ವಿಶಾಲವಾಗಿರದಿದ್ದರೆ, ಅಂದರೆ ಮನಸ್ಸಿನ ಬೆಳವಣಿಗೆಯು
ಬಾಲ್ಯಾವಸ್ಥೆಯಲ್ಲಿದ್ದರೆ, ಅಂತಹವರ ಮನಸ್ಸು ಆಘಾತಗಳಿಗೆ ಸಿಕ್ಕಿದಾಗ
ಛಿದ್ರವಾಗಬಹುದು. ಹೀಗಂದ ಮಾತ್ರಕ್ಕೆ ಅವರ ವಿಚಾರಪರ ಮನಸ್ಸು ಮಿಕ್ಕಮಿಕ್ಕ
ವಿಷಯಗಳಲ್ಲಿ ಮಂದವಾಗಿರುತ್ತದೆ ಎಂದೇನೂ ಅಲ್ಲ. ಎಷ್ಟೋ ಬಾರಿ, ಬಲು
ಚುರುಕಾಗಿ ಕೆಲಸ ಮಾಡುತ್ತದೆ. ಮತ್ತೆ ಕೆಲವು ಕಾಲ ಏರುಪೇರಾಗಿರುತ್ತದೆ ;
ಇವನ್ನು Lucid intervals ಎಂದು ಕರೆಯುತ್ತಾರೆ. ಪಲ್ಲಟವಾಗಿದ್ದ ಮನಸ್ಸು,
ತನ್ನಂ ತಾನಾಗಿಯೇ ಸರಿಮಾಡಿಕೊಂಡು ಸ್ವಾಸ್ಥ್ಯವನ್ನು ಸ್ವಲ್ಪ ಕಾಲವಾದರೂ
ಪಡೆಯುತ್ತದೆ. ಅನಂತರ ಬಾಳಿನಲ್ಲಿ ಆಗಲೇಬೇಕಾದ ಇತರ ಮಾನಸಿಕ
ಆಘಾತಗಳಿಂದ, ಏರುಪೇರು ಮರುಕಳಿಸುತ್ತದೆ. ರಕ್ಷಣಾ ವ್ಯವಸ್ಥೆಗಳು ದೇಹವನ್ನು
ಬೇನೆಗಳಿಂದ ಪಾರುಮಾಡುವಂತೆ, ಮನಸ್ಸಿನಲ್ಲಿಯೂ ಸ್ವಾಸ್ಥ್ಯವನ್ನು ನೀಡುವ
ವ್ಯವಸ್ಥೆಗಳು ಇವೆ ಎಂಬುದು ಸ್ಪಷ್ಟವಾಗಿದೆ. ಅಂತಹ ಸ್ವಯಂ-ಸ್ವಾಸ್ಥ್ಯವನ್ನು
ಸಾಧಿಸುವ ಮಾನಸಿಕ ವ್ಯವಸ್ಥೆಗಳು ಯಾವುವು ಎಂಬುದನ್ನು ಪತ್ತೆ ಹಚ್ಚಿದರೆ
ಅಂತಹ ವ್ಯವಸ್ಥೆಗಳಿಗೆ ಬೆಂಬಲವನ್ನು ಮನೋವಿಜ್ಞಾನಿಗಳು ನೀಡಲು
ಸುಲಭವಾಗುತ್ತದೆ. ಆದರೆ ಅಂತಹ ಮನಸ್ಸಿನ ಸ್ವಯಂ-ರಕ್ಷಣಾ ವ್ಯವಸ್ಥೆಗಳ
ವಿವರವಾದ ಅರಿವು ಇನ್ನೂ ಸಿದ್ಧಾಂತವಾಗಿಲ್ಲ. ಆದಕಾರಣ ಮನಸ್ಸಿನ ವಿಷಯದಲ್ಲಿ
ಮನನಿಗರು, ಋಷಿಗಳು, ಪ್ರಪಂಚದ ಎಲ್ಲೆಡೆಯಲ್ಲೇ ಇದ್ದಿರಲಿ, ಅವರುಗಳು
ನುಡಿದುದನ್ನು ಅಧ್ಯಯನ ಮಾಡುವುದು, ಮನೋ ವಿಜ್ಞಾನಶಾಸ್ತ್ರಕ್ಕೆ ಅಗತ್ಯ
ಮತ್ತು ಶ್ರೇಯಸ್ಕರ. ಆದಕಾರಣ ಪತಂಜಲಿಗಳ ಯೋಗ ಸೂತ್ರಗಳನ್ನು ಇಂದಿನ
ವಿಜ್ಞಾನಕ್ಕೆ ಅನ್ವಯಿಸಿಕೊಂಡು, ಅವುಗಳಿಂದ ಮುಂದಿನ ಪ್ರಗತಿಯನ್ನು
ಸಾಧಿಸಬಹುದು ಎಂಬ ನಂಬಿಕೆಯಿಂದ, ಆ ಅಧ್ಯಾಯವನ್ನು ಸೇರಿಸಿದ್ದೇನೆ, ಈ
ಪುಸ್ತಕದಲ್ಲಿ.
{{gap}}ಮುಪ್ಪಿನಲ್ಲಿ ದೇಹವು ಶಿಥಿಲವಾದಂತೆ, Ego-drive ಕೂಡ
ದುರ್ಬಲವಾಗುತ್ತದೆ. ಆಗ ಆಸೆಯು ಕಡಿಮೆಯಾಗಲೇಬೇಕು. ಏಕೆಂದರೆ ಆಸೆಯನ್ನು
ತೀರಿಸಿಕೊಳ್ಳುವ ಸಾಮರ್ಥ್ಯವು ಇರುವುದಿಲ್ಲ. ಆದರೆ ಪ್ರಾಯದಲ್ಲಿ ತಾನು ಬಯಸಿ
ಸಫಲವಾಗದೆ ಇರುವ ಆಸೆಗಳು ಉಳಿದುಕೊಂಡಿರುತ್ತವೆ. ಅವನ್ನು ವಯಸ್ಸಿಗೆ
ಬಂದ ಮಕ್ಕಳ ಜೀವನದಲ್ಲಿ ಈಡೇರಿಸ ಬಯಸುತ್ತಾನೆ. 'ಹೀಗೆ ಓದಿ, ಹೀಗೆ
ಮಾಡಿ, ಇಂತಹ ಫಲವು ದೊರೆಯುತ್ತೆ' ಎಂದು ಮಕ್ಕಳನ್ನು ಒತ್ತಾಯ ಪಡಿಸುತ್ತಾನೆ.<noinclude></noinclude>
glo9rfnbqdk0uebz5lap3e2znma3y1s
ಪುಟ:ಮನಮಂಥನ.pdf/೩೮೫
104
62832
317291
314637
2026-05-05T14:42:28Z
Shreesha Sharma
7840
/* Proofread */
317291
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=ಆಸೆ-ಮೂಲ ಪ್ರೇರಕ|right=೩೬೭}}
ಆದರೆ ಕಾಲವು ತೀವ್ರವಾಗಿ ಬದಲಾಯಿಸಿರುತ್ತದೆ. ಅದರೊಂದಿಗೆ ಜೀವನದ
ಮೌಲ್ಯಗಳೂ ಬದಲಾಯಿಸುತ್ತವೆ. ಹಿರಿಯರು ಅತ್ಯಮೂಲ್ಯ ಎಂದುಕೊಂಡಿದ್ದುವು,
ಕಿರಿಯರ ಸಮಾಜದಲ್ಲಿ ನಿಕೃಷ್ಟವಾಗಿ ಕಾಣಿಸಬಹುದು. ಆದಕಾರಣ ಹಿರಿಯರು
ಹೇಳಿದುದನ್ನು ಕಿರಿಯರು ಸೌಜನ್ಯದಿಂದ ಕಿವಿಗೆ ಹಾಕಿಕೊಳ್ಳುತ್ತಾರೆಯೇ ವಿನಹಾ
ಒಪ್ಪುವುದೂ ಇಲ್ಲ. ಕಾರ್ಯರೂಪಕ್ಕೆ ತರುವುದೂ ಇಲ್ಲ. ಇದರಿಂದಾಗಿ ಹಿರಿಯರ
ಮನಸ್ಸಿಗೆ ನಿರಾಶೆಯಾಗುತ್ತದೆ. ಸಲ್ಲದ ಮಾತುಗಳನ್ನು ಕಿರಿಯರಿಗೆ ಅನ್ನುತ್ತಾರೆ.
ಎದುರು ಮಾತನ್ನು ಆಡಿ ನೇರವಾಗಿ ವಿರೋಧಿಸದೆ ಇದ್ದರೂ, ಹಿರಿಯರಾಡಿದ
ಮಾತುಗಳು ಕಿರಿಯರ ಮನಸ್ಸಿನಲ್ಲಿ ಅಸಮಾಧಾನವನ್ನು ಮೂಡಿಸುತ್ತದೆ.
ಅಸಮಾಧಾನವು ಆತಂಕವಾಗುವುದು ಬಲು ಸುಲಭ:- ಹಿರಿಯರಿಂದ ಆಸ್ತಿಯನ್ನು
ಪಡೆಯುವಂತಿದ್ದರೆ – ಹಿರಿಯರ ಮನಸ್ಸಿನಲ್ಲಿಯೂ ನಿರಾಸೆಯಿಂದ, ಬೇಸರವು
ಮೂಡುತ್ತದೆ.
-
ಮುದುಕರಲ್ಲಿ ಮಾನಸಿಕ ತಳಮಳವು, ಈ ಕಾರಣದಿಂದಲೂ ಉಂಟಾಗುತ್ತದೆ
ಏರುಪೇರು ವ್ಯವಹಾರಗಳನ್ನು ಮುದುಕರು ಕೆಲವರು ಮಾಡುವುದು, ಇಂತಹ
ನಿರಾಸೆಯಿಂದ ಮಾನಸಿಕ ಏರುಪೇರು, ಹೇಳಿದಂತೆ ಕೇಳದಿದ್ದ ಕಿರಿಯರ
ಮೇಲೆ ಅವ್ಯಕ್ತವಾಗಿ ಸೇಡು ತೀರಿಸಿಕೊಳ್ಳುವ ಮಾರ್ಗ
ಕಿರಿಯರು ಕೂಡ ಆತಂಕದಿಂದ ನರಳುತ್ತಾರೆ. ಹಿರಿಯರನ್ನು ಮೆಚ್ಚಿಸಬೇಕು
ಎನ್ನುವ ಆಸೆ. ಆದರೆ ಬಾಳಿನಲ್ಲಿ ಹಾಗೆ ಮಾಡಿದರೆ ಕಷ್ಟನಷ್ಟ ಪರಿಹರಿಸಲು
ದುಸ್ಸಾಧ್ಯವಾದ ಈ ಸಮಸ್ಯೆಯಿಂದ ಕಿರಿಯರು ಮಾನಸಿಕ ಬೇನೆಗಳಿಗೆ ತುತ್ತಾಗುತ್ತಾರೆ.
ಇದೇ ರೀತಿಯಲ್ಲಿ ಈಡೇರಿಸಲಾಗದ ಸುಪ್ತ ಆಸೆಗಳು, ಸಂಸಾರದಲ್ಲಿನ
ಒಬ್ಬರಲ್ಲ, ಇನ್ನೊಬ್ಬರಲ್ಲಿ ಮಾನಸಿಕ ಬೇನೆಗಳನ್ನು ಉಂಟು ಮಾಡುತ್ತದೆ.
ಮೂಡಿ ಬಂದ ಆಸೆಗಳನ್ನೆಲ್ಲಾ ಯಥಾರ್ಥವಾಗಿ ಪೂರೈಸಲು ಯಾರಿಗೂ
ಸಾಧ್ಯವಿಲ್ಲ. ಅಂದರೆ ಇತರ ವಿಧಾನಗಳಲ್ಲಿ ಆಸೆಗಳನ್ನು ಪೂರೈಸಲು ಸಾಧ್ಯವೇ?
ಸಾಧ್ಯವಾದರೆ ಅವುಗಳಾವುವು ಎಂಬುದನ್ನು ಸ್ಕೂಲವಾಗಿ ತಿಳಿಯೋಣ.
ಆಸೆಗಳ ಪೂರೈಕೆ
ಸುಂದರ ಸ್ತ್ರೀಯನ್ನು, ಚಿತ್ರದಲ್ಲಿ ನೋಡಿ ಮೆಚ್ಚಿಗೊಂಡು, ಆಕೆಯನ್ನು
ಮದುವೆಯಾಗಬೇಕು ಎಂದು ಆಸೆಪಡುತ್ತಾನೆ. ತೀವ್ರವಾದ ಆಸೆ
ಎಂದಿಟ್ಟುಕೊಳ್ಳೋಣ. ಆಗ ಅವ ಏನು ಮಾಡುತ್ತಾನೆ ?
೧. ಚಿತ್ರದ ಮೂಲ ವ್ಯಕ್ತಿಯಾರು ಎಂಬುದನ್ನು ಪತ್ತೆ ಹಚ್ಚಿ ; ನಂತರ<noinclude></noinclude>
hmwvdqi7xs6nbimark38tu8aoqr820d
317293
317291
2026-05-05T14:45:02Z
Shreelatha.Halemane
7642
/* Validated */
317293
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಆಸೆ-ಮೂಲ ಪ್ರೇರಕ|right=೩೬೭}}
ಆದರೆ ಕಾಲವು ತೀವ್ರವಾಗಿ ಬದಲಾಯಿಸಿರುತ್ತದೆ. ಅದರೊಂದಿಗೆ ಜೀವನದ
ಮೌಲ್ಯಗಳೂ ಬದಲಾಯಿಸುತ್ತವೆ. ಹಿರಿಯರು ಅತ್ಯಮೂಲ್ಯ ಎಂದುಕೊಂಡಿದ್ದುವು,
ಕಿರಿಯರ ಸಮಾಜದಲ್ಲಿ ನಿಕೃಷ್ಟವಾಗಿ ಕಾಣಿಸಬಹುದು. ಆದಕಾರಣ ಹಿರಿಯರು
ಹೇಳಿದುದನ್ನು ಕಿರಿಯರು ಸೌಜನ್ಯದಿಂದ ಕಿವಿಗೆ ಹಾಕಿಕೊಳ್ಳುತ್ತಾರೆಯೇ ವಿನಹಾ
ಒಪ್ಪುವುದೂ ಇಲ್ಲ. ಕಾರ್ಯರೂಪಕ್ಕೆ ತರುವುದೂ ಇಲ್ಲ. ಇದರಿಂದಾಗಿ ಹಿರಿಯರ
ಮನಸ್ಸಿಗೆ ನಿರಾಶೆಯಾಗುತ್ತದೆ. ಸಲ್ಲದ ಮಾತುಗಳನ್ನು ಕಿರಿಯರಿಗೆ ಅನ್ನುತ್ತಾರೆ.
ಎದುರು ಮಾತನ್ನು ಆಡಿ ನೇರವಾಗಿ ವಿರೋಧಿಸದೆ ಇದ್ದರೂ, ಹಿರಿಯರಾಡಿದ
ಮಾತುಗಳು ಕಿರಿಯರ ಮನಸ್ಸಿನಲ್ಲಿ ಅಸಮಾಧಾನವನ್ನು ಮೂಡಿಸುತ್ತದೆ.
ಅಸಮಾಧಾನವು ಆತಂಕವಾಗುವುದು ಬಲು ಸುಲಭ:- ಹಿರಿಯರಿಂದ ಆಸ್ತಿಯನ್ನು
ಪಡೆಯುವಂತಿದ್ದರೆ – ಹಿರಿಯರ ಮನಸ್ಸಿನಲ್ಲಿಯೂ ನಿರಾಸೆಯಿಂದ, ಬೇಸರವು
ಮೂಡುತ್ತದೆ.
{{gap}}ಮುದುಕರಲ್ಲಿ ಮಾನಸಿಕ ತಳಮಳವು, ಈ ಕಾರಣದಿಂದಲೂ ಉಂಟಾಗುತ್ತದೆ
ಏರುಪೇರು ವ್ಯವಹಾರಗಳನ್ನು ಮುದುಕರು ಕೆಲವರು ಮಾಡುವುದು, ಇಂತಹ
ನಿರಾಸೆಯಿಂದ ಮಾನಸಿಕ ಏರುಪೇರು, ಹೇಳಿದಂತೆ ಕೇಳದಿದ್ದ ಕಿರಿಯರ
ಮೇಲೆ ಅವ್ಯಕ್ತವಾಗಿ ಸೇಡು ತೀರಿಸಿಕೊಳ್ಳುವ ಮಾರ್ಗ
{{gap}}ಕಿರಿಯರು ಕೂಡ ಆತಂಕದಿಂದ ನರಳುತ್ತಾರೆ. ಹಿರಿಯರನ್ನು ಮೆಚ್ಚಿಸಬೇಕು
ಎನ್ನುವ ಆಸೆ. ಆದರೆ ಬಾಳಿನಲ್ಲಿ ಹಾಗೆ ಮಾಡಿದರೆ ಕಷ್ಟನಷ್ಟ ಪರಿಹರಿಸಲು
ದುಸ್ಸಾಧ್ಯವಾದ ಈ ಸಮಸ್ಯೆಯಿಂದ ಕಿರಿಯರು ಮಾನಸಿಕ ಬೇನೆಗಳಿಗೆ ತುತ್ತಾಗುತ್ತಾರೆ.
{{gap}}ಇದೇ ರೀತಿಯಲ್ಲಿ ಈಡೇರಿಸಲಾಗದ ಸುಪ್ತ ಆಸೆಗಳು, ಸಂಸಾರದಲ್ಲಿನ
ಒಬ್ಬರಲ್ಲ, ಇನ್ನೊಬ್ಬರಲ್ಲಿ ಮಾನಸಿಕ ಬೇನೆಗಳನ್ನು ಉಂಟು ಮಾಡುತ್ತದೆ.
{{gap}}ಮೂಡಿ ಬಂದ ಆಸೆಗಳನ್ನೆಲ್ಲಾ ಯಥಾರ್ಥವಾಗಿ ಪೂರೈಸಲು ಯಾರಿಗೂ
ಸಾಧ್ಯವಿಲ್ಲ. ಅಂದರೆ ಇತರ ವಿಧಾನಗಳಲ್ಲಿ ಆಸೆಗಳನ್ನು ಪೂರೈಸಲು ಸಾಧ್ಯವೇ?
ಸಾಧ್ಯವಾದರೆ ಅವುಗಳಾವುವು ಎಂಬುದನ್ನು ಸ್ಕೂಲವಾಗಿ ತಿಳಿಯೋಣ.
'''ಆಸೆಗಳ ಪೂರೈಕೆ'''
{{gap}}ಸುಂದರ ಸ್ತ್ರೀಯನ್ನು, ಚಿತ್ರದಲ್ಲಿ ನೋಡಿ ಮೆಚ್ಚಿಗೊಂಡು, ಆಕೆಯನ್ನು
ಮದುವೆಯಾಗಬೇಕು ಎಂದು ಆಸೆಪಡುತ್ತಾನೆ. ತೀವ್ರವಾದ ಆಸೆ
ಎಂದಿಟ್ಟುಕೊಳ್ಳೋಣ. ಆಗ ಅವ ಏನು ಮಾಡುತ್ತಾನೆ ?
{{gap}}೧. ಚಿತ್ರದ ಮೂಲ ವ್ಯಕ್ತಿಯಾರು ಎಂಬುದನ್ನು ಪತ್ತೆ ಹಚ್ಚಿ ; ನಂತರ<noinclude></noinclude>
t3j2ui832oqcstbgcn7jksw6mwe79gr
ಪುಟ:ಮನಮಂಥನ.pdf/೩೮೬
104
62833
317292
314638
2026-05-05T14:44:31Z
Shreesha Sharma
7840
/* Proofread */
317292
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=೩೬೮|right=ಮನಮಂಥನ}}
ಹಿರಿಯರ ಮತ್ತು ಗೆಳೆಯರ ನೆರವನ್ನು ಪಡೆದು ಆಕೆಯ ಹಿರಿಯರ ಒಪ್ಪಿಗೆಯನ್ನು
ಗಿಟ್ಟಿಸಿ ಆಕೆಯನ್ನು ಒಲಿಸಿಕೊಂಡು ವಿಧಿವತ್ತಾಗಿ ಮದುವೆಯಾಗಬಹುದು.
ವಾಸ್ತವಿಕವಾಗಿ ಆಸೆಯು ಈಡೇರುವ ನೇರ ಮಾರ್ಗವಿದು.
೨. ಚಿತ್ರದ ಮೂಲ ವ್ಯಕ್ತಿಯು ಸಿನಿಮಾತಾರೆ. ಐದು ಅಂಕಿಗಳ
ಲೆಕ್ಕದಲ್ಲಿ ಸಂಪಾದಿಸುವ ಪಾಂಚಾಲಿ ಆಕೆ. ಇದು ತಿಳಿದಾಗ ಆಕೆಯನ್ನು
ಮದುವೆಯಾಗುವುದು ಹಾಗಿರಲಿ, ಹತ್ತು ಮಾರು ದೂರದಲ್ಲಿ ಪ್ರತ್ಯಕ್ಷವಾಗಿ
ನೋಡುವ ಅವಕಾಶವೂ ಇರುವುದಿಲ್ಲ ಎಂಬ ವಾಸ್ತವಿಕತೆಯನ್ನು ತರುಣನು
ಮನಗಾಣುತ್ತಾನೆ. ಆದರೆ ಆಸೆಯು ಹೆಡೆಯಾಡಿಸುತ್ತಲೇ ಇರುತ್ತದೆ. ಇಂತಹವರು
ಸಿನಿಮಾ ತಾರೆಯನ್ನು ಲಪಟಾಯಿಸಿಕೊಂಡು ಹೋಗಿ ಅದ್ದೂರಿಯ ವಿವಾಹ
ಜೀವನವನ್ನು ಮಾಡಿದಂತೆ, ಕನಸು ಕಾಣಬಹುದು. ಅತ್ಯುಗ್ರವಾದ ಆಸೆಗಳು
ವಾಸ್ತವಿಕವಾಗಿ ಸಾಧ್ಯವಿರದಿದ್ದಾಗ, ಕನಸಿನಲ್ಲಿ ಈಡೇರಬಹುದು. 'ಅಷ್ಟು ಕಂಡರಾ!
ಕೃಷ್ಣಂ ಭಟ್ಟರಾ!' ಎಂಬ ಗಾದೆಯಂತೆ ಇವರು ಸ್ವಲ್ಪಮಟ್ಟಿಗೆ ಆಸೆಯನ್ನು
ಪೂರೈಸಿಕೊಳ್ಳಬಹುದು.
೩. ಚಿತ್ರದ ಮೂಲ ವ್ಯಕ್ತಿಯು ಸಿನಿಮಾ ತಾರೆಯಾದರೂ ಹಂಬಲಿಸುವ
ತರುಣನು ವಿಶ್ವವಿಖ್ಯಾತ ಸಂಗೀತಗಾರನೋ, ಕ್ರೀಡಾಪಟುವೊ ಆಗಿದ್ದರೆ, ಅಥವಾ
ಕೊಬ್ಬಿದ ಶ್ರೀಮಂತನಾಗಿದ್ದರೆ, ಆಗ ಆಕೆಯ ಪರಿಚಯವನ್ನು ಆಕೆಯ ಗೆಳೆಯರ
ಮೂಲಕ ಮಾಡಿಕೊಳ್ಳಬಹುದು. ಬುಟ್ಟಿಗೆ ಹಾಕಿಕೊಳ್ಳಲೋಸುಗ,
ಉಡುಗೊರೆಗಳನ್ನು ಕೊಟ್ಟು ಒಡವೆ ವಸ್ತುಗಳನ್ನು ಇತ್ತು ಸಂತೋಷ ಕೂಟಗಳನ್ನು
ಏರ್ಪಡಿಸಬಹುದು. ಇನ್ನೇನು ಮೀನು ಬುಟ್ಟಿಗೆ ಬಿತ್ತು ಎಂದು ತರುಣ ಶ್ರೀಮಂತನು
ಅಂದು ಕೊಳ್ಳಬಹುದು. ಪತ್ರಿಕೆಗಳಲ್ಲಿ ಮದುವೆಯ ಸುದ್ದಿಯು ಪ್ರಕಟವಾಗಬಹುದು.
ಆದರೆ ಕೊನೆಗಳಿಗೆಯಲ್ಲಿ, ಯಾವುದಾದರೂ ಒಂದು ಕಾರಣದಿಂದ ಮದುವೆಯ
ಮಾತು ತುಂಡು ಮುರಿದು ಬೀಳುವ ತನಕ. ಮದುವೆಯ ನಿರೀಕ್ಷೆಯು ತರುಣನಿಗೆ
ತೃಪ್ತಿಯನ್ನು ನೀಡಿರುತ್ತದೆ. ಅವನ ಆಸೆಯನ್ನು ಒಂದು ಹಂತದ ಮುಟ್ಟಿಗೆ
ಪೂರೈಸಿರುತ್ತದೆ. ಆಸೆಯ ಈಡೇರಿಕೆಗೆ ಪ್ರಯತ್ನ ಪಡುವುದೂ ಒಂದು ಮಾರ್ಗ.
೪. ಅಥವಾ ಆಕೆಯ ಚಿತ್ರಗಳನ್ನು ಪುನಃ ಪುನಃ ನೋಡುತ್ತಾ ; ಆಕೆಯ
ಬಂಗಲೆಯ ಹೊರಗಿನ ಕಸದ ತೊಟ್ಟಿಯಲ್ಲಿ ಬೆಳಿಗ್ಗೆ ಬಿದ್ದಿರುವ ಬಾಡಿದ ಹೂಗಳನ್ನು
ನಿರ್ಮಾಲ್ಯ ಎಂದು ಶೇಖರಿಸಿಟ್ಟುಕೊಳ್ಳಬಹುದು. ಪತ್ರಿಕೆಗಳಲ್ಲಿ ಪ್ರಕಟವಾಗುವ
ಆಕೆಯ ಚಿತ್ರಗಳನ್ನು ಮತ್ತು ಸುದ್ದಿಗಳನ್ನು ಓದುತ್ತಾ, ನೋಡುತ್ತಾ ಖುಷಿಯನ್ನು
ಪಡೆಯಬಹುದು. ವಯೂರಿಸಂ (Voyeurism) ಇನ ಹಲವಾರು ರೂಪಗಳಲ್ಲಿ<noinclude></noinclude>
nqbv8s6evk8uzzgz808396w2ig37bzx
317295
317292
2026-05-05T14:45:50Z
Shreelatha.Halemane
7642
/* Validated */
317295
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೩೬೮|right=ಮನಮಂಥನ}}
ಹಿರಿಯರ ಮತ್ತು ಗೆಳೆಯರ ನೆರವನ್ನು ಪಡೆದು ಆಕೆಯ ಹಿರಿಯರ ಒಪ್ಪಿಗೆಯನ್ನು
ಗಿಟ್ಟಿಸಿ ಆಕೆಯನ್ನು ಒಲಿಸಿಕೊಂಡು ವಿಧಿವತ್ತಾಗಿ ಮದುವೆಯಾಗಬಹುದು.
ವಾಸ್ತವಿಕವಾಗಿ ಆಸೆಯು ಈಡೇರುವ ನೇರ ಮಾರ್ಗವಿದು.
{{gap}}೨. ಚಿತ್ರದ ಮೂಲ ವ್ಯಕ್ತಿಯು ಸಿನಿಮಾತಾರೆ. ಐದು ಅಂಕಿಗಳ
ಲೆಕ್ಕದಲ್ಲಿ ಸಂಪಾದಿಸುವ ಪಾಂಚಾಲಿ ಆಕೆ. ಇದು ತಿಳಿದಾಗ ಆಕೆಯನ್ನು
ಮದುವೆಯಾಗುವುದು ಹಾಗಿರಲಿ, ಹತ್ತು ಮಾರು ದೂರದಲ್ಲಿ ಪ್ರತ್ಯಕ್ಷವಾಗಿ
ನೋಡುವ ಅವಕಾಶವೂ ಇರುವುದಿಲ್ಲ ಎಂಬ ವಾಸ್ತವಿಕತೆಯನ್ನು ತರುಣನು
ಮನಗಾಣುತ್ತಾನೆ. ಆದರೆ ಆಸೆಯು ಹೆಡೆಯಾಡಿಸುತ್ತಲೇ ಇರುತ್ತದೆ. ಇಂತಹವರು
ಸಿನಿಮಾ ತಾರೆಯನ್ನು ಲಪಟಾಯಿಸಿಕೊಂಡು ಹೋಗಿ ಅದ್ದೂರಿಯ ವಿವಾಹ
ಜೀವನವನ್ನು ಮಾಡಿದಂತೆ, ಕನಸು ಕಾಣಬಹುದು. ಅತ್ಯುಗ್ರವಾದ ಆಸೆಗಳು
ವಾಸ್ತವಿಕವಾಗಿ ಸಾಧ್ಯವಿರದಿದ್ದಾಗ, ಕನಸಿನಲ್ಲಿ ಈಡೇರಬಹುದು. 'ಅಷ್ಟು ಕಂಡರಾ!
ಕೃಷ್ಣಂ ಭಟ್ಟರಾ!' ಎಂಬ ಗಾದೆಯಂತೆ ಇವರು ಸ್ವಲ್ಪಮಟ್ಟಿಗೆ ಆಸೆಯನ್ನು
ಪೂರೈಸಿಕೊಳ್ಳಬಹುದು.
{{gap}}೩. ಚಿತ್ರದ ಮೂಲ ವ್ಯಕ್ತಿಯು ಸಿನಿಮಾ ತಾರೆಯಾದರೂ ಹಂಬಲಿಸುವ
ತರುಣನು ವಿಶ್ವವಿಖ್ಯಾತ ಸಂಗೀತಗಾರನೋ, ಕ್ರೀಡಾಪಟುವೊ ಆಗಿದ್ದರೆ, ಅಥವಾ
ಕೊಬ್ಬಿದ ಶ್ರೀಮಂತನಾಗಿದ್ದರೆ, ಆಗ ಆಕೆಯ ಪರಿಚಯವನ್ನು ಆಕೆಯ ಗೆಳೆಯರ
ಮೂಲಕ ಮಾಡಿಕೊಳ್ಳಬಹುದು. ಬುಟ್ಟಿಗೆ ಹಾಕಿಕೊಳ್ಳಲೋಸುಗ,
ಉಡುಗೊರೆಗಳನ್ನು ಕೊಟ್ಟು ಒಡವೆ ವಸ್ತುಗಳನ್ನು ಇತ್ತು ಸಂತೋಷ ಕೂಟಗಳನ್ನು
ಏರ್ಪಡಿಸಬಹುದು. ಇನ್ನೇನು ಮೀನು ಬುಟ್ಟಿಗೆ ಬಿತ್ತು ಎಂದು ತರುಣ ಶ್ರೀಮಂತನು
ಅಂದು ಕೊಳ್ಳಬಹುದು. ಪತ್ರಿಕೆಗಳಲ್ಲಿ ಮದುವೆಯ ಸುದ್ದಿಯು ಪ್ರಕಟವಾಗಬಹುದು.
ಆದರೆ ಕೊನೆಗಳಿಗೆಯಲ್ಲಿ, ಯಾವುದಾದರೂ ಒಂದು ಕಾರಣದಿಂದ ಮದುವೆಯ
ಮಾತು ತುಂಡು ಮುರಿದು ಬೀಳುವ ತನಕ. ಮದುವೆಯ ನಿರೀಕ್ಷೆಯು ತರುಣನಿಗೆ
ತೃಪ್ತಿಯನ್ನು ನೀಡಿರುತ್ತದೆ. ಅವನ ಆಸೆಯನ್ನು ಒಂದು ಹಂತದ ಮುಟ್ಟಿಗೆ
ಪೂರೈಸಿರುತ್ತದೆ. ಆಸೆಯ ಈಡೇರಿಕೆಗೆ ಪ್ರಯತ್ನ ಪಡುವುದೂ ಒಂದು ಮಾರ್ಗ.
{{gap}}೪. ಅಥವಾ ಆಕೆಯ ಚಿತ್ರಗಳನ್ನು ಪುನಃ ಪುನಃ ನೋಡುತ್ತಾ ; ಆಕೆಯ
ಬಂಗಲೆಯ ಹೊರಗಿನ ಕಸದ ತೊಟ್ಟಿಯಲ್ಲಿ ಬೆಳಿಗ್ಗೆ ಬಿದ್ದಿರುವ ಬಾಡಿದ ಹೂಗಳನ್ನು
ನಿರ್ಮಾಲ್ಯ ಎಂದು ಶೇಖರಿಸಿಟ್ಟುಕೊಳ್ಳಬಹುದು. ಪತ್ರಿಕೆಗಳಲ್ಲಿ ಪ್ರಕಟವಾಗುವ
ಆಕೆಯ ಚಿತ್ರಗಳನ್ನು ಮತ್ತು ಸುದ್ದಿಗಳನ್ನು ಓದುತ್ತಾ, ನೋಡುತ್ತಾ ಖುಷಿಯನ್ನು
ಪಡೆಯಬಹುದು. ವಯೂರಿಸಂ (Voyeurism) ಇನ ಹಲವಾರು ರೂಪಗಳಲ್ಲಿ<noinclude></noinclude>
m22jpgag2opgm1wm7lm87hwb89tikse
ಪುಟ:ಮನಮಂಥನ.pdf/೩೮೭
104
62834
317294
314639
2026-05-05T14:45:37Z
Shreesha Sharma
7840
/* Proofread */
317294
proofread-page
text/x-wiki
<noinclude><pagequality level="3" user="Shreesha Sharma" /></noinclude>
{{rh|center=|left=ಆಸೆ-ಮೂಲ ಪ್ರೇರಕ|right=೩೬೯}}
ಅವ ತುಸು ತೃಪ್ತಿಯನ್ನು ಅನುಭವಿಸಬಹುದು.
೫. ಹಸ್ತ ಸಾಮುದ್ರಿಕನ ಬಳಿಗೆ ಹೋಗಿ ಅಂಗೈ ರೇಖೆಗಳನ್ನು ತೋರಿಸಿ
ಇನ್ನೂ ಅರು ತಿಂಗಳುಗಳಾದ ಮೇಲೆ ಸಿನಿಮಾ ತಾರೆಯನ್ನೋ ರಾಜನ
ಮಗಳನ್ನೋ ಸಂಗೀತ ವಿದುಷಿಯನ್ನೋ ಮದುವೆಯಾಗುವ ಯೋಗವು ಇದೆ'
ಎಂದು ಅವ ಭವಿಷ್ಯವನ್ನು ಹೇಳಿದರೆ, ಹುದುಗಿದ್ದ ಆಸೆಯು ತುಸು
ಸಾಂತ್ವನಗೊಳ್ಳುತ್ತದೆ. ಜಾತಕವನ್ನು ನೋಡುವವರನಕ 'ಇನ್ನೊಂದು ಎಂಟು
ತಿಂಗಳಲ್ಲಿ ಗುರು ಉಚ್ಚನಾಗುತ್ತಾನೆ. ಶುಕ್ರ ಸ್ವಸ್ಥಾನಕ್ಕೆ ಬರುತ್ತಾನೆ. ಅನಿರೀಕ್ಷಿತವಾಗಿ
ನಿಮಗೆ ಅಪ್ಸರೆಯೇ ದೊರೆಯುತ್ತಾಳೆ. ಮೇಲೆ ಬಿದ್ದುಕೊಂಡು ಬಂದು
ಮದುವೆಯಾಗುತ್ತಾಳೆ' ಎಂದು ಹೇಳಿದರು, ಅನ್ನಿ, ಇದನ್ನು ಸಂಪೂರ್ಣವಾಗಿ
ನಮ್ಮ ತರುಣ ನಂಬದೆ ಇದ್ದರೂ, ಗ್ರಹಗತಿಯು ಚೆನ್ನಾಗಿದ್ದರೆ ಬಯಸಿದ್ದೆಲ್ಲಾ
ನನಸಾಗಬಹುದು ಎಂದು ಕಿಂಚಿತ್ತಾದರೂ ಸುಖಪಡುತ್ತಾನೆ. ಅಷ್ಟರ ಮಟ್ಟಿಗೆ
ಅವನ ಆಸೆಯು ಪೂರೈಸಿರುತ್ತದೆ. ಎಂಟು ತಿಂಗಳ ಕಾಲ ಸ್ವಲ್ಪ ಹುಮ್ಮಸ್ಸಿನಿಂದಲೇ
ಇರುತ್ತಾನೆ. ಅಷ್ಟು ಕಾಲವಾದರೂ ಆಸೆಯು ಈಡೇರಬಹುದು ಎಂದು ಭುಜ
ಹಾರಿಸುತ್ತಾನೆ.
೬. ಕಲಾಕಾರನಾಗಿದ್ದರೆ, ಆ ತರುಣ ಸಿನಿಮಾ ತಾರೆಯನ್ನು ಕುರಿತು
ಪ್ರೇಮ ಗೀತೆಗಳನ್ನು ಬರೆದು ಆಸೆಯನ್ನು ಆರೀತಿ ಪರಿವರ್ತಿಸಿ ಪೂರೈಸಬಹುದು.
ವರ್ಣಚಿತ್ರಕಾರನಾಗಿದ್ದರೆ, ತಾರೆಯ ವರ್ಣಚಿತ್ರವನ್ನು ಬರೆದು ತೃಪ್ತಿಪಡಬಹುದು.
ಶಿಲ್ಪಿಯಾಗಿದ್ದರೆ, ಆಕೆಯ ಪ್ರತಿಮೆಯನ್ನು ರಚಿಸಿ, ಆ ಮೂಲಕ ತನ್ನ ಆಸೆಯನ್ನು
ಪೂರೈಸಿಕೊಳ್ಳಬಹುದು. ಆಸೆಯನ್ನು ವಾಸ್ತವಿಕವಾಗಿ ಪೂರೈಸಲಾಗದಿದ್ದಾಗ, ಅದು
ಕಲೆಯಲ್ಲಿ ಹೊರಹೊಮ್ಮಿ ಸಂತಸವನ್ನು ನೀಡುತ್ತದೆ : ಕಲಾಪ್ರವೃತ್ತಿಯು ಇದ್ದವರಲ್ಲಿ.
ಆಸೆಗಳ ಪೂರೈಕೆಯು ಈ ರೀತಿ ಹಲವಾರು ಚಿತ್ರ ವಿಚಿತ್ರ ಮಾರ್ಗಗಳಲ್ಲಿ
ಅಷ್ಟು ಇಷ್ಟು ಆಗಬಹುದು. ವ್ಯಕ್ತಿಯ ಸಂಸ್ಕೃತಿ, ಹುಟ್ಟುಗುಣ ; ಇವು ಮಾರ್ಗಗಳನ್ನು
ಆಯ್ಕೆ ಮಾಡುವುವು. ಒಬ್ಬರಿಗೆ ಸರಿ ಎನಿಸಿದ ವಿಧಾನವು ಇನ್ನೊಬ್ಬರಿಗೆ
ಬೇಸರವನ್ನುಂಟು ಮಾಡಬಹುದು. ಪದ್ಯವನ್ನು ಬರೆದು ಪ್ರೀತಿಯ ಛಟವನ್ನು
ತೀರಿಸಿ ಕೊಳ್ಳುತ್ತಾನೆ, ಮಂಕ, ಎಂದು ತಮೋಗುಣ ಪ್ರಧಾನವಾದವರು
ನಗಬಹುದು, ಮೂದಲಿಸಬಹುದು ವಯೂರಿಸಂ ಅಂತ ಹೇಡಿಗಳ ಹೆಗ್ಗುರುತು,
ಎಂದು ರಜೋ ಗುಣ ಪ್ರಧಾನವಾದರೂ ಜುಗುಪ್ಪೆ ಪಡಬಹುದು, ಮೂರೂ
ಗುಣಗಳಿಗೆ ತಕ್ಕಂತೆ ಆಸೆಗಳ ಈಡೇರಿಕೆಯು ನಡೆಯುತ್ತದೆ.<noinclude></noinclude>
ngnoaqdotsepwt0m332gl9gk4azx1x5
317296
317294
2026-05-05T14:47:05Z
Shreelatha.Halemane
7642
/* Validated */
317296
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಆಸೆ-ಮೂಲ ಪ್ರೇರಕ|right=೩೬೯}}
ಅವ ತುಸು ತೃಪ್ತಿಯನ್ನು ಅನುಭವಿಸಬಹುದು.
{{gap}}೫. ಹಸ್ತ ಸಾಮುದ್ರಿಕನ ಬಳಿಗೆ ಹೋಗಿ ಅಂಗೈ ರೇಖೆಗಳನ್ನು ತೋರಿಸಿ
ಇನ್ನೂ ಅರು ತಿಂಗಳುಗಳಾದ ಮೇಲೆ ಸಿನಿಮಾ ತಾರೆಯನ್ನೋ ರಾಜನ
ಮಗಳನ್ನೋ ಸಂಗೀತ ವಿದುಷಿಯನ್ನೋ ಮದುವೆಯಾಗುವ ಯೋಗವು ಇದೆ'
ಎಂದು ಅವ ಭವಿಷ್ಯವನ್ನು ಹೇಳಿದರೆ, ಹುದುಗಿದ್ದ ಆಸೆಯು ತುಸು
ಸಾಂತ್ವನಗೊಳ್ಳುತ್ತದೆ. ಜಾತಕವನ್ನು ನೋಡುವವರನಕ 'ಇನ್ನೊಂದು ಎಂಟು
ತಿಂಗಳಲ್ಲಿ ಗುರು ಉಚ್ಚನಾಗುತ್ತಾನೆ. ಶುಕ್ರ ಸ್ವಸ್ಥಾನಕ್ಕೆ ಬರುತ್ತಾನೆ. ಅನಿರೀಕ್ಷಿತವಾಗಿ
ನಿಮಗೆ ಅಪ್ಸರೆಯೇ ದೊರೆಯುತ್ತಾಳೆ. ಮೇಲೆ ಬಿದ್ದುಕೊಂಡು ಬಂದು
ಮದುವೆಯಾಗುತ್ತಾಳೆ' ಎಂದು ಹೇಳಿದರು, ಅನ್ನಿ, ಇದನ್ನು ಸಂಪೂರ್ಣವಾಗಿ
ನಮ್ಮ ತರುಣ ನಂಬದೆ ಇದ್ದರೂ, ಗ್ರಹಗತಿಯು ಚೆನ್ನಾಗಿದ್ದರೆ ಬಯಸಿದ್ದೆಲ್ಲಾ
ನನಸಾಗಬಹುದು ಎಂದು ಕಿಂಚಿತ್ತಾದರೂ ಸುಖಪಡುತ್ತಾನೆ. ಅಷ್ಟರ ಮಟ್ಟಿಗೆ
ಅವನ ಆಸೆಯು ಪೂರೈಸಿರುತ್ತದೆ. ಎಂಟು ತಿಂಗಳ ಕಾಲ ಸ್ವಲ್ಪ ಹುಮ್ಮಸ್ಸಿನಿಂದಲೇ
ಇರುತ್ತಾನೆ. ಅಷ್ಟು ಕಾಲವಾದರೂ ಆಸೆಯು ಈಡೇರಬಹುದು ಎಂದು ಭುಜ
ಹಾರಿಸುತ್ತಾನೆ.
{{gap}}೬. ಕಲಾಕಾರನಾಗಿದ್ದರೆ, ಆ ತರುಣ ಸಿನಿಮಾ ತಾರೆಯನ್ನು ಕುರಿತು
ಪ್ರೇಮ ಗೀತೆಗಳನ್ನು ಬರೆದು ಆಸೆಯನ್ನು ಆರೀತಿ ಪರಿವರ್ತಿಸಿ ಪೂರೈಸಬಹುದು.
ವರ್ಣಚಿತ್ರಕಾರನಾಗಿದ್ದರೆ, ತಾರೆಯ ವರ್ಣಚಿತ್ರವನ್ನು ಬರೆದು ತೃಪ್ತಿಪಡಬಹುದು.
ಶಿಲ್ಪಿಯಾಗಿದ್ದರೆ, ಆಕೆಯ ಪ್ರತಿಮೆಯನ್ನು ರಚಿಸಿ, ಆ ಮೂಲಕ ತನ್ನ ಆಸೆಯನ್ನು
ಪೂರೈಸಿಕೊಳ್ಳಬಹುದು. ಆಸೆಯನ್ನು ವಾಸ್ತವಿಕವಾಗಿ ಪೂರೈಸಲಾಗದಿದ್ದಾಗ, ಅದು
ಕಲೆಯಲ್ಲಿ ಹೊರಹೊಮ್ಮಿ ಸಂತಸವನ್ನು ನೀಡುತ್ತದೆ : ಕಲಾಪ್ರವೃತ್ತಿಯು ಇದ್ದವರಲ್ಲಿ.
{{gap}}ಆಸೆಗಳ ಪೂರೈಕೆಯು ಈ ರೀತಿ ಹಲವಾರು ಚಿತ್ರ ವಿಚಿತ್ರ ಮಾರ್ಗಗಳಲ್ಲಿ
ಅಷ್ಟು ಇಷ್ಟು ಆಗಬಹುದು. ವ್ಯಕ್ತಿಯ ಸಂಸ್ಕೃತಿ, ಹುಟ್ಟುಗುಣ ; ಇವು ಮಾರ್ಗಗಳನ್ನು
ಆಯ್ಕೆ ಮಾಡುವುವು. ಒಬ್ಬರಿಗೆ ಸರಿ ಎನಿಸಿದ ವಿಧಾನವು ಇನ್ನೊಬ್ಬರಿಗೆ
ಬೇಸರವನ್ನುಂಟು ಮಾಡಬಹುದು. ಪದ್ಯವನ್ನು ಬರೆದು ಪ್ರೀತಿಯ ಛಟವನ್ನು
ತೀರಿಸಿ ಕೊಳ್ಳುತ್ತಾನೆ, ಮಂಕ, ಎಂದು ತಮೋಗುಣ ಪ್ರಧಾನವಾದವರು
ನಗಬಹುದು, ಮೂದಲಿಸಬಹುದು ವಯೂರಿಸಂ ಅಂತ ಹೇಡಿಗಳ ಹೆಗ್ಗುರುತು,
ಎಂದು ರಜೋ ಗುಣ ಪ್ರಧಾನವಾದರೂ ಜುಗುಪ್ಪೆ ಪಡಬಹುದು, ಮೂರೂ
ಗುಣಗಳಿಗೆ ತಕ್ಕಂತೆ ಆಸೆಗಳ ಈಡೇರಿಕೆಯು ನಡೆಯುತ್ತದೆ.<noinclude></noinclude>
aqt8c04v9bxllnajr84zpmybl171uem
ಪುಟ:ಮನಮಂಥನ.pdf/೩೮೮
104
62835
317297
314640
2026-05-05T14:47:29Z
Shreesha Sharma
7840
/* Proofread */
317297
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=೬೭೦|right=ಮನಮಂಥನ}}
{{center|'''೭. ಆಸೆಯು ನಿರಾಸೆಯಾದರೆ'''}}
'ಈ ಬಾರಿ ಪ್ರಮೋಷನ್ ಖಂಡಿತವಾಗಿ ಸಿಗುತ್ತೆ' ಎಂದು ನರಸಪ್ಪ
ನಂಬಿದ್ದ. ಅಪ್ಪರ್ ಡಿವಿಜನ್ ಕ್ಲಾರ್ಕ್ ಅವ. ಸೂಪರಿಂಟೆಂಡೆಂಟ್ ಆಗಬೇಕಾಗಿತ್ತು;
ಮೂರು ವರ್ಷಗಳ ಹಿಂದೆ. ಆದರೆ ಜಾತ್ಯಾತೀತ ರಾಷ್ಟ್ರದಲ್ಲಿ ನೌಕರಿ ಮಾಡುತ್ತಿದ್ದ
ಕಾರಣ, ಮೂರು ಅವಕಾಶಗಳು ಇತರರಿಗೆ ದಕ್ಕಿತ್ತು. ಈ ಸರ್ತಿ ಅಂಥಹ
ಸ್ಪರ್ಧೆಯಿಲ್ಲ ಎಂದು ನಂಬಿದ್ದ. ಆಗಿನ ಕಾಲದ ಕೇವಲ ಮೆಟ್ರಿಕ್ಯುಲೇಷನ್
ಮಾಡಿದ್ದ ನರಸಪ್ಪನಿಗೆ, ವಿಶ್ರಾಂತಿ ವೇತನವನ್ನು ಪಡೆಯುವ ಹೊತ್ತಿಗೆ
ಸೂಪರಿಂಟೆಂಡೆಂಟ್ ಆಗಬೇಕು ಎಂಬ ಅತಿ ದೊಡ್ಡ ಆಸೆಯಿತ್ತು. ಅಗತ್ಯವಾದ
ಇಲಾಖಾ ಪರೀಕ್ಷೆಗಳನ್ನು ಯಶಸ್ವಿಯಾಗಿ ಪ್ಯಾಸು ಮಾಡಿದ್ದ. ಆದಕಾರಣ ಈ
ಬಾರಿ ಸತ್ಯನಾರಾಯಣನ ಪೂಜೆಗೆ ಅಣಿಯನ್ನೂ ಮಾಡಿಕೊಳ್ಳುತ್ತಿದ್ದ ; ಪ್ರಮೋಷನ್
ಆರ್ಡರ್ ಬಂದ ಮೇಲೆ ಅದ್ದೂರಿಯಿಂದ ಆಚರಿಸಬೇಕೆಂದು.
ಆಸೆಯು ನಿರಾಸೆಯಾಯಿತು. ಸುಳ್ಳು ವಯಸ್ಸನ್ನು ಕೊಟ್ಟು ಸೇರಿಕೊಂಡಿದ್ದ
ಹಳೆಯ ಸೂಪರಿಂಟೆಂಡನಿಗೆ ಇನ್ನೊಂದು ವರ್ಷ ಎಕ್ಸ್ಟೆನ್ನನ್ ದೊರಕಿತು.
ನರಸಪ್ಪ ಸತ್ತ ನಾರಾಯಣನ ಪೂಜೆಗೆ ಸಿದ್ಧವಾಗಬೇಕಾಯಿತು. ಹೀಗೇಕೆ ಆಯಿತು
ಎಂದು ತಿಳಿದುಕೊಳ್ಳಲು, ಅವ, ಜಾತಕವನ್ನು ಹಿಡಿದುಕೊಂಡು ಜ್ಯೋತಿಷ್ಯನ
ಬಳಿಗೆ ಹೋದ. ಜಾತಕವನ್ನು ಪರಿಶೀಲಿಸಿದ ಮೇಲೆ, ಜ್ಯೋತಿಷಿಯು ನುಡಿದ
-ರಾಯರೇ ! 'ಏಳರಾಟದ ಶನಿಕಾಟ ನಿಮಗೆ ಕೈಗೆ ಬಂದ ತುತ್ತು ಬಾಯಿಗೆ
ಸಿಗುವುದಿಲ್ಲ. ಗ್ರಹಗತಿಗಳು ಕ್ರೂರವಾದರೆ, ಮನುಷ್ಯನು ಎಷ್ಟು ಲಾಗ ಹಾಕಿದರೂ
ಪ್ರಯೋಜನವಾಗುವುದಿಲ್ಲ. ನವಗ್ರಹ ಪೂಜೆಯನ್ನು ಮಾಡಿಸಿ.' ಎಂದು.
ಇದನ್ನು ಕೇಳಿದ ಮೇಲೆ ನರಸಪ್ಪನ ಮನಸ್ಸಿಗೆ ಸ್ವಲ್ಪ ಸಮಾಧಾನವಾಯಿತು.
ಆ ಮೊದಲು ತುಂಬಾ ನಿರಾಸೆಯಾಗಿ, ಕುಗ್ಗಿಹೋಗಿದ್ದ. ಮನಸ್ಸು ಬಹಳ
ಬೇಸರಗೊಂಡು, ಯಾವುದರಲ್ಲಿಯೂ ಉತ್ಸಾಹವು ಇರಲಿಲ್ಲ.'ನನ್ನ ಪ್ರಯತ್ನವನ್ನು
ಕಾಯಾ ವಾಚಾ ಮನಸಾ ಮಾಡಿದ್ದಾಯಿತು. ಗ್ರಹಗಳು ಕ್ರೂರವಾದರೆ ಕೇವಲ
ನರ ಮನುಷ್ಯ ಏನನ್ನು ತಾನೆ ಮಾಡಬಲ್ಲ ?' ಎಂದು ಈಗ ಸಮಾಧಾನವನ್ನು
ಮಾಡಿಕೊಂಡಿದ್ದ. ಉತ್ಸಾಹವು ಅಷ್ಟಾಗಿ ಇರದಿದ್ದರೂ ಸಂತೆ ಹೊತ್ತಿಗೆ ಮೂರು
ಮೊಳ ನೇಯುತ್ತಿದ್ದ.<noinclude></noinclude>
pwf9bhnys5qphc8uarrhory3sjpn88c
317299
317297
2026-05-05T14:48:34Z
Shreelatha.Halemane
7642
/* Validated */
317299
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Right|ಮನಮಂಥನ}}
{{center|'''೭. ಆಸೆಯು ನಿರಾಸೆಯಾದರೆ'''}}
{{gap}}'ಈ ಬಾರಿ ಪ್ರಮೋಷನ್ ಖಂಡಿತವಾಗಿ ಸಿಗುತ್ತೆ' ಎಂದು ನರಸಪ್ಪ
ನಂಬಿದ್ದ. ಅಪ್ಪರ್ ಡಿವಿಜನ್ ಕ್ಲಾರ್ಕ್ ಅವ. ಸೂಪರಿಂಟೆಂಡೆಂಟ್ ಆಗಬೇಕಾಗಿತ್ತು;
ಮೂರು ವರ್ಷಗಳ ಹಿಂದೆ. ಆದರೆ ಜಾತ್ಯಾತೀತ ರಾಷ್ಟ್ರದಲ್ಲಿ ನೌಕರಿ ಮಾಡುತ್ತಿದ್ದ
ಕಾರಣ, ಮೂರು ಅವಕಾಶಗಳು ಇತರರಿಗೆ ದಕ್ಕಿತ್ತು. ಈ ಸರ್ತಿ ಅಂಥಹ
ಸ್ಪರ್ಧೆಯಿಲ್ಲ ಎಂದು ನಂಬಿದ್ದ. ಆಗಿನ ಕಾಲದ ಕೇವಲ ಮೆಟ್ರಿಕ್ಯುಲೇಷನ್
ಮಾಡಿದ್ದ ನರಸಪ್ಪನಿಗೆ, ವಿಶ್ರಾಂತಿ ವೇತನವನ್ನು ಪಡೆಯುವ ಹೊತ್ತಿಗೆ
ಸೂಪರಿಂಟೆಂಡೆಂಟ್ ಆಗಬೇಕು ಎಂಬ ಅತಿ ದೊಡ್ಡ ಆಸೆಯಿತ್ತು. ಅಗತ್ಯವಾದ
ಇಲಾಖಾ ಪರೀಕ್ಷೆಗಳನ್ನು ಯಶಸ್ವಿಯಾಗಿ ಪ್ಯಾಸು ಮಾಡಿದ್ದ. ಆದಕಾರಣ ಈ
ಬಾರಿ ಸತ್ಯನಾರಾಯಣನ ಪೂಜೆಗೆ ಅಣಿಯನ್ನೂ ಮಾಡಿಕೊಳ್ಳುತ್ತಿದ್ದ ; ಪ್ರಮೋಷನ್
ಆರ್ಡರ್ ಬಂದ ಮೇಲೆ ಅದ್ದೂರಿಯಿಂದ ಆಚರಿಸಬೇಕೆಂದು.
{{gap}}ಆಸೆಯು ನಿರಾಸೆಯಾಯಿತು. ಸುಳ್ಳು ವಯಸ್ಸನ್ನು ಕೊಟ್ಟು ಸೇರಿಕೊಂಡಿದ್ದ
ಹಳೆಯ ಸೂಪರಿಂಟೆಂಡನಿಗೆ ಇನ್ನೊಂದು ವರ್ಷ ಎಕ್ಸ್ಟೆನ್ನನ್ ದೊರಕಿತು.
ನರಸಪ್ಪ ಸತ್ತ ನಾರಾಯಣನ ಪೂಜೆಗೆ ಸಿದ್ಧವಾಗಬೇಕಾಯಿತು. ಹೀಗೇಕೆ ಆಯಿತು
ಎಂದು ತಿಳಿದುಕೊಳ್ಳಲು, ಅವ, ಜಾತಕವನ್ನು ಹಿಡಿದುಕೊಂಡು ಜ್ಯೋತಿಷ್ಯನ
ಬಳಿಗೆ ಹೋದ. ಜಾತಕವನ್ನು ಪರಿಶೀಲಿಸಿದ ಮೇಲೆ, ಜ್ಯೋತಿಷಿಯು ನುಡಿದ
-ರಾಯರೇ ! 'ಏಳರಾಟದ ಶನಿಕಾಟ ನಿಮಗೆ ಕೈಗೆ ಬಂದ ತುತ್ತು ಬಾಯಿಗೆ
ಸಿಗುವುದಿಲ್ಲ. ಗ್ರಹಗತಿಗಳು ಕ್ರೂರವಾದರೆ, ಮನುಷ್ಯನು ಎಷ್ಟು ಲಾಗ ಹಾಕಿದರೂ
ಪ್ರಯೋಜನವಾಗುವುದಿಲ್ಲ. ನವಗ್ರಹ ಪೂಜೆಯನ್ನು ಮಾಡಿಸಿ.' ಎಂದು.
{{gap}}ಇದನ್ನು ಕೇಳಿದ ಮೇಲೆ ನರಸಪ್ಪನ ಮನಸ್ಸಿಗೆ ಸ್ವಲ್ಪ ಸಮಾಧಾನವಾಯಿತು.
ಆ ಮೊದಲು ತುಂಬಾ ನಿರಾಸೆಯಾಗಿ, ಕುಗ್ಗಿಹೋಗಿದ್ದ. ಮನಸ್ಸು ಬಹಳ
ಬೇಸರಗೊಂಡು, ಯಾವುದರಲ್ಲಿಯೂ ಉತ್ಸಾಹವು ಇರಲಿಲ್ಲ.'ನನ್ನ ಪ್ರಯತ್ನವನ್ನು
ಕಾಯಾ ವಾಚಾ ಮನಸಾ ಮಾಡಿದ್ದಾಯಿತು. ಗ್ರಹಗಳು ಕ್ರೂರವಾದರೆ ಕೇವಲ
ನರ ಮನುಷ್ಯ ಏನನ್ನು ತಾನೆ ಮಾಡಬಲ್ಲ ?' ಎಂದು ಈಗ ಸಮಾಧಾನವನ್ನು
ಮಾಡಿಕೊಂಡಿದ್ದ. ಉತ್ಸಾಹವು ಅಷ್ಟಾಗಿ ಇರದಿದ್ದರೂ ಸಂತೆ ಹೊತ್ತಿಗೆ ಮೂರು
ಮೊಳ ನೇಯುತ್ತಿದ್ದ.<noinclude></noinclude>
qv3k4i73awcvrxiot6elbpcou2sqvfe
ಪುಟ:ಮನಮಂಥನ.pdf/೩೮೯
104
62836
317298
314641
2026-05-05T14:48:16Z
Shreesha Sharma
7840
/* Proofread */
317298
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=ಆಸೆಯು ನಿರಾಸೆಯಾದರೆ|right=೩೭೧}}
ಆಸೆಯು ನಿರಾಸೆಯಾದಾಗ ಮನಸ್ಸಿನ ತುಂಬಾ ಜುಗುಪ್ಪೆಯು
ತುಂಬಿಕೊಳ್ಳುತ್ತದೆ. ಆಗ ಜ್ಯೋತಿಷ್ಯನ ನುಡಿಯು ಸ್ವಲ್ಪ ಮಟ್ಟಿಗಾದರೂ
ಸಮಾಧಾನವನ್ನು ನೀಡುತ್ತದೆ. ಏಕೆ? 'ನಾನು ನನ್ನ ಪ್ರಯತ್ನಗಳು' ಎಂದು
ತುಸು ಹೆಮ್ಮೆ ಪಡುತ್ತಿದ್ದವನ Ego ಮೆರೆಯುತ್ತಿತ್ತು. 'ಗ್ರಹಗಳ ಕಾಟದ ಮುಂದೆ
ನೀನು ಯಾವ ಲೆಕ್ಕಕ್ಕೆ' ಎಂಬ ಅರಿವನ್ನು ಜ್ಯೋತಿಷ್ಯನ ನುಡಿಯು ಮೂಡಿಸಿತ್ತು.
ಆಗ ನಾನು, ನನ್ನ ಪ್ರಯತ್ನ ಎಂದು ಮೆರೆದಿದ್ದ Ego ಕರಗತೊಡಗಿತ್ತು, ಕೊರಗಿನಿಂದ;
ನಿಸ್ಸಹಾಯಕತೆಯಿಂದ, Ego ಅಳಿಯಲಾರಂಭಿಸಿದರೆ, ಲೌಕಿಕವಾದ ಆಸೆಗಳು,
Id ಇನ ಕಾಮನೆಗಳು, ಎಲ್ಲವೂ ಯಾವುದನ್ನು ಜಗ್ಗಾಡಿಸಬೇಕು? Ego
ದೃಢವಾಗಿದ್ದಾಗ Id ಜಗ್ಗಾಡಿಸುತ್ತದೆ. Ego ಸಡಿಲಗೊಂಡಾಗ Id ಕೂಡ
ತೆಪ್ಪಗಾಗುತ್ತದೆ, ತಾತ್ಕಾಲಿಕವಾಗಿಯಾದರೂ
ಆಸೆಯು ನಿರಾಸೆಯಾದಾಗ, ಮನಸ್ಸಿನಲ್ಲಿ ಮುತ್ತಿಕೊಳ್ಳುವ ಬೇಸರವು
ಖಿನ್ನತೆಯನ್ನು ಉಂಟು ಮಾಡುತ್ತದೆ. ದುಃಖವನ್ನುಂಟುಮಾಡುತ್ತದೆ. ನಮ್ಮ
ನಾಡಿನ ಸಂಸ್ಕೃತಿಯಲ್ಲಿ ಪುರಾತನ ಕಾಲದಿಂದಲೂ ಬೇರೂರಿ ಬಂದಿರುವ
ಜಾತಕಗಳಲ್ಲಿ ನಂಬಿಕೆ ಗ್ರಹಗತಿಗಳಲ್ಲಿ ವಿಶ್ವಾಸ ; ಜನ್ಮಜನ್ಮಾಂತರದ ಕರ್ಮದ
ಕಲ್ಪನೆ, ಇವೆಲ್ಲವೂ ನಿರಾಸೆಯಿಂದಾಗುವ ಖಿನ್ನತೆಯನ್ನು ಸ್ವಲ್ಪಮಟ್ಟಿಗೆ ಶಮನ
ಮಾಡುತ್ತವೆ. ಆದ ಕಾರಣ ವೈಯಕ್ತಿಕವಾಗಿ ; ಲೌಕಿಕ ಬಾಳಿನಲ್ಲಿ ಉಪಯುಕ್ತವಾಗಿವೆ.
ಮಾನಸಿಕ ತಳಮಳವನ್ನು ಸಾಕಷ್ಟು ಮಟ್ಟಿಗೆ ಕಡಿಮೆ ಮಾಡುತ್ತದೆ.
ಭವಿಷ್ಯ ನುಡಿಯುವವರಿಂದ, ಈ ರೀತಿಯಲ್ಲಿ ಒಳ್ಳೆಯ ಫಲಿತಾಂಶವು
ದೊರೆತರೆ ; ಮತ್ತೆ ಕೆಲವು ವೇಳೆ ಕೆಟ್ಟ ಪರಿಣಾಮವೂ ಆಗುವುದುಂಟು. 'ಇನ್ನು
ಮೂರು ವರ್ಷಗಳ ನಂತರ ಗಂಡಾಂತರವಿದೆ. ಆದಕಾರಣ ಶಾಂತಿ ಮಾಡಿಸಿ'
ಎಂದು ಭವಿಷ್ಯವನ್ನು ಹೇಳಿದರು ಅನ್ನಿ. ಇಂತಹ ಭವಿಷ್ಯದ ನುಡಿಗಳು ಹಲವಾರು
ಅರ್ಥಗಳನ್ನು ನೀಡಬಲ್ಲವು. ಆದರೆ ಕೇಳಿದವನು ವಿಪರೀತಾರ್ಥವನ್ನು
ಮಾಡಿಕೊಳ್ಳುತ್ತಾನೆ. ಇಂತಹ ಪ್ರೇರಕಗಳಿಂದ ಕೆಲವರಿಗೆ ಆತಂಕವು ಅತ್ಯಧಿಕವಾಗಿ,
ಮಾನಸಿಕ ಸ್ವಾಸ್ಥ್ಯವು ಕೆಡುತ್ತದೆ. ಈ ಕಾರಣಗಳಿಂದಾಗಿ, ಆತಂಕಪಡುತ್ತಿರುವ
ರೋಗಿಗಳನ್ನು ವೈದ್ಯರು ಪರೀಕ್ಷಿಸುವ ಮುನ್ನ ಯಾರಿಗಾದರೂ ಜಾತಕವನ್ನು
ತೋರಿಸಿದ್ದೀರಾ? ಅಂಗೈ ತೋರಿಸಿ ಭವಿಷ್ಯವನ್ನು ಕೇಳಿದ್ದೀರಾ' ; ಎಂದು ಕೇಳುತ್ತಾರೆ.
ರೋಗಿಯನ್ನು ಪರಿಹಾಸ್ಯ ಮಡುವುದಕ್ಕೆಂದು ಇಂತಹ ಪ್ರಶ್ನೆಗಳನ್ನು ವೈದ್ಯರುಗಳು
ಕೇಳುವುದಿಲ್ಲ. ಯಥಾರ್ಥವನ್ನು ತಿಳಿದುಕೊಳ್ಳುವುದಕ್ಕಾಗಿ ಕೇಳುತ್ತಾರೆ.
ನಿರಾಸೆಯು ಅತ್ಯಧಿಕವಾದಾಗ, ಮುಂದೆಂದೂ ಈ ಪರಿಸ್ಥಿತಿಯು<noinclude></noinclude>
iqeopapdanahc27z10sfxwcgswhyb24
317301
317298
2026-05-05T14:49:24Z
Shreelatha.Halemane
7642
/* Validated */
317301
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಆಸೆಯು ನಿರಾಸೆಯಾದರೆ|right=೩೭೧}}
{{gap}}ಆಸೆಯು ನಿರಾಸೆಯಾದಾಗ ಮನಸ್ಸಿನ ತುಂಬಾ ಜುಗುಪ್ಪೆಯು
ತುಂಬಿಕೊಳ್ಳುತ್ತದೆ. ಆಗ ಜ್ಯೋತಿಷ್ಯನ ನುಡಿಯು ಸ್ವಲ್ಪ ಮಟ್ಟಿಗಾದರೂ
ಸಮಾಧಾನವನ್ನು ನೀಡುತ್ತದೆ. ಏಕೆ? 'ನಾನು ನನ್ನ ಪ್ರಯತ್ನಗಳು' ಎಂದು
ತುಸು ಹೆಮ್ಮೆ ಪಡುತ್ತಿದ್ದವನ Ego ಮೆರೆಯುತ್ತಿತ್ತು. 'ಗ್ರಹಗಳ ಕಾಟದ ಮುಂದೆ
ನೀನು ಯಾವ ಲೆಕ್ಕಕ್ಕೆ' ಎಂಬ ಅರಿವನ್ನು ಜ್ಯೋತಿಷ್ಯನ ನುಡಿಯು ಮೂಡಿಸಿತ್ತು.
ಆಗ ನಾನು, ನನ್ನ ಪ್ರಯತ್ನ ಎಂದು ಮೆರೆದಿದ್ದ Ego ಕರಗತೊಡಗಿತ್ತು, ಕೊರಗಿನಿಂದ;
ನಿಸ್ಸಹಾಯಕತೆಯಿಂದ, Ego ಅಳಿಯಲಾರಂಭಿಸಿದರೆ, ಲೌಕಿಕವಾದ ಆಸೆಗಳು,
Id ಇನ ಕಾಮನೆಗಳು, ಎಲ್ಲವೂ ಯಾವುದನ್ನು ಜಗ್ಗಾಡಿಸಬೇಕು? Ego
ದೃಢವಾಗಿದ್ದಾಗ Id ಜಗ್ಗಾಡಿಸುತ್ತದೆ. Ego ಸಡಿಲಗೊಂಡಾಗ Id ಕೂಡ
ತೆಪ್ಪಗಾಗುತ್ತದೆ, ತಾತ್ಕಾಲಿಕವಾಗಿಯಾದರೂ
{{gap}}ಆಸೆಯು ನಿರಾಸೆಯಾದಾಗ, ಮನಸ್ಸಿನಲ್ಲಿ ಮುತ್ತಿಕೊಳ್ಳುವ ಬೇಸರವು
ಖಿನ್ನತೆಯನ್ನು ಉಂಟು ಮಾಡುತ್ತದೆ. ದುಃಖವನ್ನುಂಟುಮಾಡುತ್ತದೆ. ನಮ್ಮ
ನಾಡಿನ ಸಂಸ್ಕೃತಿಯಲ್ಲಿ ಪುರಾತನ ಕಾಲದಿಂದಲೂ ಬೇರೂರಿ ಬಂದಿರುವ
ಜಾತಕಗಳಲ್ಲಿ ನಂಬಿಕೆ ಗ್ರಹಗತಿಗಳಲ್ಲಿ ವಿಶ್ವಾಸ ; ಜನ್ಮಜನ್ಮಾಂತರದ ಕರ್ಮದ
ಕಲ್ಪನೆ, ಇವೆಲ್ಲವೂ ನಿರಾಸೆಯಿಂದಾಗುವ ಖಿನ್ನತೆಯನ್ನು ಸ್ವಲ್ಪಮಟ್ಟಿಗೆ ಶಮನ
ಮಾಡುತ್ತವೆ. ಆದ ಕಾರಣ ವೈಯಕ್ತಿಕವಾಗಿ ; ಲೌಕಿಕ ಬಾಳಿನಲ್ಲಿ ಉಪಯುಕ್ತವಾಗಿವೆ.
ಮಾನಸಿಕ ತಳಮಳವನ್ನು ಸಾಕಷ್ಟು ಮಟ್ಟಿಗೆ ಕಡಿಮೆ ಮಾಡುತ್ತದೆ.
{{gap}}ಭವಿಷ್ಯ ನುಡಿಯುವವರಿಂದ, ಈ ರೀತಿಯಲ್ಲಿ ಒಳ್ಳೆಯ ಫಲಿತಾಂಶವು
ದೊರೆತರೆ ; ಮತ್ತೆ ಕೆಲವು ವೇಳೆ ಕೆಟ್ಟ ಪರಿಣಾಮವೂ ಆಗುವುದುಂಟು. 'ಇನ್ನು
ಮೂರು ವರ್ಷಗಳ ನಂತರ ಗಂಡಾಂತರವಿದೆ. ಆದಕಾರಣ ಶಾಂತಿ ಮಾಡಿಸಿ'
ಎಂದು ಭವಿಷ್ಯವನ್ನು ಹೇಳಿದರು ಅನ್ನಿ. ಇಂತಹ ಭವಿಷ್ಯದ ನುಡಿಗಳು ಹಲವಾರು
ಅರ್ಥಗಳನ್ನು ನೀಡಬಲ್ಲವು. ಆದರೆ ಕೇಳಿದವನು ವಿಪರೀತಾರ್ಥವನ್ನು
ಮಾಡಿಕೊಳ್ಳುತ್ತಾನೆ. ಇಂತಹ ಪ್ರೇರಕಗಳಿಂದ ಕೆಲವರಿಗೆ ಆತಂಕವು ಅತ್ಯಧಿಕವಾಗಿ,
ಮಾನಸಿಕ ಸ್ವಾಸ್ಥ್ಯವು ಕೆಡುತ್ತದೆ. ಈ ಕಾರಣಗಳಿಂದಾಗಿ, ಆತಂಕಪಡುತ್ತಿರುವ
ರೋಗಿಗಳನ್ನು ವೈದ್ಯರು ಪರೀಕ್ಷಿಸುವ ಮುನ್ನ ಯಾರಿಗಾದರೂ ಜಾತಕವನ್ನು
ತೋರಿಸಿದ್ದೀರಾ? ಅಂಗೈ ತೋರಿಸಿ ಭವಿಷ್ಯವನ್ನು ಕೇಳಿದ್ದೀರಾ' ; ಎಂದು ಕೇಳುತ್ತಾರೆ.
ರೋಗಿಯನ್ನು ಪರಿಹಾಸ್ಯ ಮಡುವುದಕ್ಕೆಂದು ಇಂತಹ ಪ್ರಶ್ನೆಗಳನ್ನು ವೈದ್ಯರುಗಳು
ಕೇಳುವುದಿಲ್ಲ. ಯಥಾರ್ಥವನ್ನು ತಿಳಿದುಕೊಳ್ಳುವುದಕ್ಕಾಗಿ ಕೇಳುತ್ತಾರೆ.
{{gap}}ನಿರಾಸೆಯು ಅತ್ಯಧಿಕವಾದಾಗ, ಮುಂದೆಂದೂ ಈ ಪರಿಸ್ಥಿತಿಯು<noinclude></noinclude>
n5ezp7pu6dz9hya5n23vp1wvqau0isw
ಪುಟ:ಮನಮಂಥನ.pdf/೩೯೦
104
62837
317300
314642
2026-05-05T14:49:11Z
Shreesha Sharma
7840
/* Proofread */
317300
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=೩೭೨|right=ಮನಮಂಥನ}}
ಸರಿಹೋಗುವುದಿಲ್ಲ ಎಂದು ಖಂಡಿತವಾದರೆ ತೀವ್ರವಾದ ಶೋಕ, ಅಥವಾ
ಕೊರೆವ ಕೊರಗು ಉಂಟಾಗಬಹುದು. ಮಗನೊಬ್ಬನ ಹೊರತು, ಇತರ ಯಾವ
ಆಸರೆಯೂ ಇಲ್ಲದ ವಿಧವೆಗೆ, ಮಗ ಅಪಘಾತಕ್ಕೀಡಾಗಿ ಅಕಸ್ಮಾತ್ ಸತ್ತರೆ,
ಕೊರಗು ಕೊರೆಯುತ್ತದೆ. ಬದುಕುವ ಆಸೆಯು ನಿರ್ಮೂಲವಾಗುತ್ತದೆ.
ಯಾವುದರಲ್ಲೂ ಉತ್ಸಾಹವಿರುವುದಿಲ್ಲ.
'Grief Syndrome' ಅಥವಾ ವಿಪರೀತ ಕೊರಗಿನ ವಿಚಿತ್ರ ಹಾವಳಿ,
ಎಂಬ ವಿಷಯವನ್ನು ಪ್ರತ್ಯೇಕವಾಗಿ ಮನೋವಿಜ್ಞಾನಿಗಳು ಅಭ್ಯಾಸಮಾಡುತ್ತಾರೆ.
ಅಷ್ಟು ಪ್ರಾಮುಖ್ಯವಾದ ವಿಷಯವಿದು. ಕೊರಗು ಹತ್ತಿದಾಗ ಬಿಕ್ಕಿ ಬಿಕ್ಕಿ ಅತ್ತರೆ
ಮನಸ್ಸು ಸ್ವಲ್ಪ ಹಗೂರಾಗುತ್ತದೆ. ಉಕ್ಕಿ ಬಂದ ಅಳುವನ್ನು ಸೊಕ್ಕಿದ Ego
ಅದುಮಿ ತಡೆದಿಟ್ಟರೆ, ಮುಂದೆ ಈ ಕಾರಣದಿಂದ ಮಾನಸಿಕ ಸ್ವಾಸ್ಥ್ಯವು ಕೆಟ್ಟು,
ನಡವಳಿಕೆಯು ವಿಪರೀತವಾಗಬಹುದು. ಮನೆಯಲ್ಲಿ ಯಾರಾದರೂ ಸತ್ತರೆ,
ಆಳುವನ್ನೇ ಕಸಬು ಮಾಡಿಕೊಂಡಿರುವವರನ್ನು ದುಡ್ಡು ಕೊಟ್ಟು ಕರೆಸಿ, ಮನೆಯಲ್ಲಿ
ಗೊಳೋ ಎಂದು ಅಳಿಸುತ್ತಾರೆ, ಕೆಲವು ಪಂಗಡದವರು. ವೈಜ್ಞಾನಿಕವಾಗಿ ಈ
ಪದ್ಧತಿಯು ಒಳ್ಳೆಯದು. ಹತ್ತೂ ಜನರು ಕುಟ್ಟಿಕೊಂಡು ಸುತ್ತಲೂ ಅತ್ತರೆ,
ಸತ್ತವನೇನೂ ಹಿಂತಿರುಗಿ ಬರುವುದಿಲ್ಲ. ಆದರೆ ಹತ್ತೂ ಜನರ ಜತೆಗೆ ಮನೆಯವರು
ಕೂಡ ಸುಲಭವಾಗಿ ಅಳುವಂತಾಗುತ್ತದೆ. ಆಗ ಉಳಿದವರು ಸ್ವಲ್ಪ ಮಟ್ಟಿಗೆ
ಕೊರಗನ್ನು ಕಡಿಮೆ ಮಾಡಿಕೊಳ್ಳಬಹುದು.
ನಿರಾಸೆಯ ಕೊರಗು ಅತ್ಯುಲ್ಬಣವಾದಾಗ, Ego ಕರಗಿ, ವ್ಯಕ್ತಿಯು
ಸಾಯಬಹುದು. ಪುತ್ರಶೋಕದಿಂದ ದಶರಥನು ಸತ್ತಂತೆ. ಬಾಳು ಬೇಸರವಾದಾಗ,
ಸಾವು ಹಿಂಬಾಲಿಸಬಹುದು. ಅಥವಾ ಸೇಡಿನ ಮನೋಭಾವವು Ego ವನ್ನು
ಮುತ್ತಿಕ್ಕಿ, ಕೊರಗುವವನನ್ನು ಹುರಿದುಂಬಿಸಿ ನಡೆಸಲೂಬಹುದು. ಇಂದ್ರಜಿತುವು
ಸತ್ತ ಸುದ್ದಿಯನ್ನು ಕೇಳಿದ ರಾವಣನು ವೀರಾವೇಶದಿಂದ ಹೋರಾಡಿದಂತೆ.
ನಿರಾಶೆಯ ಕೊರಗು ಅತ್ಯುಗ್ರವಾಗಬೇಕಾದರೆ, ಸಾವು ಆಗಬೇಕಾಗಿಲ್ಲ,
ವ್ಯಕ್ತಿಯ ಮನಸ್ಸು ಇನ್ನೂ ಬಾಲ್ಯಾವಸ್ಥೆಯಲ್ಲಿದ್ದರೆ, ಕಿರು ನೆಪವು ಕೂಡ ಅತ್ಯುಗ್ರ
ಕೊರಗನ್ನುಂಟುಮಾಡಬಹುದು. ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಬ್ಯಾಂಕು ಗಳಿಸಿ
ಕೆಲಸಕ್ಕೆ ಸೇರಿದ ಯುವಕ, ಮದುವೆಯ ವಿಚಾರದಲ್ಲಿ ತಂದೆಯು ಏನೋ
ಅಂದರು ಎಂಬ ಕಾರಣದಿಂದ, ಕೆರೆಗೆ ಹೋಗಿ ಬಿದ್ದು ಆತ್ಮಹತ್ಯೆಯನ್ನು
ಮಾಡಿಕೊಂಡ ಅಂದರೆ ಕೊರಗಿನ ಪರಿಣಾಮವು, ವ್ಯಕ್ತಿಯ ಮಾನಸಿಕ
ಪ್ರೌಢತೆಯನ್ನು ಅವಲಂಬಿಸಿರುತ್ತದೆ.<noinclude></noinclude>
5ecpuc2936u4ooupiaypl87p534wtjb
317303
317300
2026-05-05T14:50:10Z
Shreelatha.Halemane
7642
/* Validated */
317303
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೩೭೨|right=ಮನಮಂಥನ}}
ಸರಿಹೋಗುವುದಿಲ್ಲ ಎಂದು ಖಂಡಿತವಾದರೆ ತೀವ್ರವಾದ ಶೋಕ, ಅಥವಾ
ಕೊರೆವ ಕೊರಗು ಉಂಟಾಗಬಹುದು. ಮಗನೊಬ್ಬನ ಹೊರತು, ಇತರ ಯಾವ
ಆಸರೆಯೂ ಇಲ್ಲದ ವಿಧವೆಗೆ, ಮಗ ಅಪಘಾತಕ್ಕೀಡಾಗಿ ಅಕಸ್ಮಾತ್ ಸತ್ತರೆ,
ಕೊರಗು ಕೊರೆಯುತ್ತದೆ. ಬದುಕುವ ಆಸೆಯು ನಿರ್ಮೂಲವಾಗುತ್ತದೆ.
ಯಾವುದರಲ್ಲೂ ಉತ್ಸಾಹವಿರುವುದಿಲ್ಲ.
{{gap}}'Grief Syndrome' ಅಥವಾ ವಿಪರೀತ ಕೊರಗಿನ ವಿಚಿತ್ರ ಹಾವಳಿ,
ಎಂಬ ವಿಷಯವನ್ನು ಪ್ರತ್ಯೇಕವಾಗಿ ಮನೋವಿಜ್ಞಾನಿಗಳು ಅಭ್ಯಾಸಮಾಡುತ್ತಾರೆ.
ಅಷ್ಟು ಪ್ರಾಮುಖ್ಯವಾದ ವಿಷಯವಿದು. ಕೊರಗು ಹತ್ತಿದಾಗ ಬಿಕ್ಕಿ ಬಿಕ್ಕಿ ಅತ್ತರೆ
ಮನಸ್ಸು ಸ್ವಲ್ಪ ಹಗೂರಾಗುತ್ತದೆ. ಉಕ್ಕಿ ಬಂದ ಅಳುವನ್ನು ಸೊಕ್ಕಿದ Ego
ಅದುಮಿ ತಡೆದಿಟ್ಟರೆ, ಮುಂದೆ ಈ ಕಾರಣದಿಂದ ಮಾನಸಿಕ ಸ್ವಾಸ್ಥ್ಯವು ಕೆಟ್ಟು,
ನಡವಳಿಕೆಯು ವಿಪರೀತವಾಗಬಹುದು. ಮನೆಯಲ್ಲಿ ಯಾರಾದರೂ ಸತ್ತರೆ,
ಆಳುವನ್ನೇ ಕಸಬು ಮಾಡಿಕೊಂಡಿರುವವರನ್ನು ದುಡ್ಡು ಕೊಟ್ಟು ಕರೆಸಿ, ಮನೆಯಲ್ಲಿ
ಗೊಳೋ ಎಂದು ಅಳಿಸುತ್ತಾರೆ, ಕೆಲವು ಪಂಗಡದವರು. ವೈಜ್ಞಾನಿಕವಾಗಿ ಈ
ಪದ್ಧತಿಯು ಒಳ್ಳೆಯದು. ಹತ್ತೂ ಜನರು ಕುಟ್ಟಿಕೊಂಡು ಸುತ್ತಲೂ ಅತ್ತರೆ,
ಸತ್ತವನೇನೂ ಹಿಂತಿರುಗಿ ಬರುವುದಿಲ್ಲ. ಆದರೆ ಹತ್ತೂ ಜನರ ಜತೆಗೆ ಮನೆಯವರು
ಕೂಡ ಸುಲಭವಾಗಿ ಅಳುವಂತಾಗುತ್ತದೆ. ಆಗ ಉಳಿದವರು ಸ್ವಲ್ಪ ಮಟ್ಟಿಗೆ
ಕೊರಗನ್ನು ಕಡಿಮೆ ಮಾಡಿಕೊಳ್ಳಬಹುದು.
{{gap}}ನಿರಾಸೆಯ ಕೊರಗು ಅತ್ಯುಲ್ಬಣವಾದಾಗ, Ego ಕರಗಿ, ವ್ಯಕ್ತಿಯು
ಸಾಯಬಹುದು. ಪುತ್ರಶೋಕದಿಂದ ದಶರಥನು ಸತ್ತಂತೆ. ಬಾಳು ಬೇಸರವಾದಾಗ,
ಸಾವು ಹಿಂಬಾಲಿಸಬಹುದು. ಅಥವಾ ಸೇಡಿನ ಮನೋಭಾವವು Ego ವನ್ನು
ಮುತ್ತಿಕ್ಕಿ, ಕೊರಗುವವನನ್ನು ಹುರಿದುಂಬಿಸಿ ನಡೆಸಲೂಬಹುದು. ಇಂದ್ರಜಿತುವು
ಸತ್ತ ಸುದ್ದಿಯನ್ನು ಕೇಳಿದ ರಾವಣನು ವೀರಾವೇಶದಿಂದ ಹೋರಾಡಿದಂತೆ.
{{gap}}ನಿರಾಶೆಯ ಕೊರಗು ಅತ್ಯುಗ್ರವಾಗಬೇಕಾದರೆ, ಸಾವು ಆಗಬೇಕಾಗಿಲ್ಲ,
ವ್ಯಕ್ತಿಯ ಮನಸ್ಸು ಇನ್ನೂ ಬಾಲ್ಯಾವಸ್ಥೆಯಲ್ಲಿದ್ದರೆ, ಕಿರು ನೆಪವು ಕೂಡ ಅತ್ಯುಗ್ರ
ಕೊರಗನ್ನುಂಟುಮಾಡಬಹುದು. ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಬ್ಯಾಂಕು ಗಳಿಸಿ
ಕೆಲಸಕ್ಕೆ ಸೇರಿದ ಯುವಕ, ಮದುವೆಯ ವಿಚಾರದಲ್ಲಿ ತಂದೆಯು ಏನೋ
ಅಂದರು ಎಂಬ ಕಾರಣದಿಂದ, ಕೆರೆಗೆ ಹೋಗಿ ಬಿದ್ದು ಆತ್ಮಹತ್ಯೆಯನ್ನು
ಮಾಡಿಕೊಂಡ ಅಂದರೆ ಕೊರಗಿನ ಪರಿಣಾಮವು, ವ್ಯಕ್ತಿಯ ಮಾನಸಿಕ
ಪ್ರೌಢತೆಯನ್ನು ಅವಲಂಬಿಸಿರುತ್ತದೆ.<noinclude></noinclude>
3nx4r8t2mikzdelvziogym6s1jhysbr
ಪುಟ:ಮನಮಂಥನ.pdf/೩೯೧
104
62838
317302
314643
2026-05-05T14:49:40Z
Shreesha Sharma
7840
/* Proofread */
317302
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=ಆಸೆಯು ನಿರಾಸೆಯಾದರೆ|right=೩೭೩}}
ಕೊರಗನ್ನು ಅದುಮಿಟ್ಟು, ಸಮಾಜದಲ್ಲಿ ಎಂದಿನಂತೆ ನಡೆದುಕೊಳ್ಳುವವರು
ಇದ್ದಾರೆ. ಇಂತಹವರಲ್ಲಿ ಕೆಲವರು ಮುಂದೆ ಮಾನಸಿಕ ಸ್ವಾಸ್ಥ್ಯವನ್ನು ಕಳೆದು
ಕೊಂಡು, ನಡವಳಿಕೆಯಲ್ಲಿ ವೈಪರೀತ್ಯವನ್ನು ತೋರಿಸುತ್ತಾರೆ. ಇತರರನ್ನು
ವಿನಾಕಾರಣ ಕೊರಗಿಸಿ, ಆ ಮೂಲಕ ಸ್ವಲ್ಪ ಸಮಾಧಾನವನ್ನು ಪಡೆಯುತ್ತಾರೆ.
ಕೊರಗು ಅತ್ಯುಗ್ರವಾದಾಗ, ಸತ್ತ ಮಗುವನ್ನು ಬದುಕಿಸಿಕೊಡು ; 'ನೀನು
ಭಗವಂತನಂತೆ, ಬುದ್ಧನಂತೆ' ಎಂದು ಕೇಳಿದ ಕಿಸಾಗೌತಮಿಯ ತರಹ ;
ಮನಸ್ಸಿನ ಸತ್-ಚೈತನ್ಯಾಂಶವು ಅರಳಿ, Ego ವುಕರಗಿ; ನೆಮ್ಮದಿಯು
ದೊರಕಬಹುದು. ಬಹುಕಾಲ ತಪಸ್ಸು ಮಾಡಿ ಋಷಿಗಳು ಯಾವ ನೆಮ್ಮದಿಯನ್ನು
ಅನುಭವಿಸುತ್ತಾರೋ, ಅಂತಹ ಅವಿನಾಶಿಯಾದ ನೆಮ್ಮದಿಯು ಅತ್ಯುಗ್ರವಾದ
ಕೊರಗಿನಿಂದ, ವಿರಳವಾಗಿಯಾದರೂ ಯೋಗ್ಯತೆಯಿದ್ದ ಕೆಲವರಲ್ಲಿ
ಉಂಟಾಗಬಹುದು.
ಅತಿ ತೀವ್ರವಾದ ಕೊರಗಿಗೆ, ಮಿತಿ ಇರುವುದಿಲ್ಲ. ಎಲ್ಲೆಗಳಿರುವುದಿಲ್ಲ.
ಬ್ರಹ್ಮಾಂಡದ ಮೂಲ ವಸ್ತುವನ್ನೂ ಮಿತಿ ಇಲ್ಲದುದು, ಎಲ್ಲೆ ಇಲ್ಲದುದು, ಎಂದು
ತಿಳಿದ ಅನುಭಾವಿಗಳು ವರ್ಣಿಸುತ್ತಾರೆ. ಸಮಾನ ಗುಣಗಳಿರುವುದರಿಂದ,
ತೀವ್ರವಾದ ಕೊರಗು, ಮಾತು ಮತ್ತು ಮನಸ್ಸಿಗೆ ಸಿಗದ, ನೆಮ್ಮದಿಯನ್ನು
ನೀಡಬಹುದು. ಎಂದು ನಿಸ್ಸಂಶಯವಾಗಿ ನಂಬಬಹುದು.
ಅತ್ಯಂತ ನಿರಾಸೆಯಾಗಿ, ಕೊರಗು ಅತಿಯಾದಾಗ, Egoವು
ಅಳಿಯತೊಡಗುತ್ತದೆ. ಅಂದಮೇಲೆ Id ಇನ ಕಾಮನೆಗಳು ತಾವಾಗಿಯೇ
ಅಳಿಸಿ ಹೋಗುತ್ತವೆ. ಪಶುಗಳಲ್ಲಿ Id ಇನ ಪ್ರಾಬಲ್ಯವು ಅತ್ಯಧಿಕ. ತಾನು
ಎನ್ನುವ Ego ಇರುತ್ತದೆ. ತನ್ನದು, ತನ್ನ ಸಂಸಾರ ಎಂಬ ಕಲ್ಪನೆಗಳು
ಕಾಮೋದ್ರೇಕವಾದಾಗ, ತಾತ್ಕಾಲಿಕವಾಗಿರುತ್ತದೆ. Super-Ego ಅಂಶವು ಹಿಂಡು
ಜೀವನವನ್ನು ನಡೆಸುವ ಕಾಡು ಪ್ರಾಣಿಗಳಲ್ಲಿರುತ್ತದೆ. ಪ್ರಾಣಿಗಳಲ್ಲಿ ಅಳುವು
ಅಥವಾ ನಗುವು ಕಾಣಬರುವುದಿಲ್ಲ. ಮುವೂ ಇರುವುದಿಲ್ಲ. ಏಕೆಂದರೆ, ಮುಪ್ಪು
ಮೂಡುವ ಮುನ್ನ ಬಲವು ಕುಗ್ಗಿದಾಗ, ಹಿಂಡಿನ ಹೋರಿಗಳು ಅವುಗಳೊಂದಿಗೆ
ಹೋರಾಡಿ, ಮುಗಿಸಿ ಬಿಡುತ್ತದೆ. ಅತ್ಯುಗ್ರ ಕೊರಗು ಎನ್ನುವುದು ಪ್ರಾಣಿಗಳಲ್ಲಿ
ಉಂಟಾಗುವುದಿಲ್ಲ. ಮನಸ್ಸು ಎಂಬುದು ಮನುಷ್ಯರಲ್ಲಿ ಹೊರವಾಗಿ
ಬೆಳೆದಿರುವುದರಿಂದ Id ಶಕ್ತಿಯ ವಿರುದ್ಧ, Super-Ego ಬೆಳೆದು ಬಂದಿದೆ.
Ego ಕಲ್ಪನೆಯು, ತಾನು, ತನ್ನ ಸಂಸಾರ, ತನ್ನ ಊರು, ತನ್ನ ದೇಶ ಇತ್ಯಾದಿ
ಅತಿ ವಿಶಾಲವಾಗುತ್ತಿದೆ. ಹೀಗಾಗಿರುವುದರಿಂದ, Id ಇನ ಪ್ರಭಾವವು<noinclude></noinclude>
gi7ohravlwvvfwwx2h2nxwhzuihglfg
317305
317302
2026-05-05T14:50:54Z
Shreelatha.Halemane
7642
/* Validated */
317305
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಆಸೆಯು ನಿರಾಸೆಯಾದರೆ|right=೩೭೩}}
{{gap}}ಕೊರಗನ್ನು ಅದುಮಿಟ್ಟು, ಸಮಾಜದಲ್ಲಿ ಎಂದಿನಂತೆ ನಡೆದುಕೊಳ್ಳುವವರು
ಇದ್ದಾರೆ. ಇಂತಹವರಲ್ಲಿ ಕೆಲವರು ಮುಂದೆ ಮಾನಸಿಕ ಸ್ವಾಸ್ಥ್ಯವನ್ನು ಕಳೆದು
ಕೊಂಡು, ನಡವಳಿಕೆಯಲ್ಲಿ ವೈಪರೀತ್ಯವನ್ನು ತೋರಿಸುತ್ತಾರೆ. ಇತರರನ್ನು
ವಿನಾಕಾರಣ ಕೊರಗಿಸಿ, ಆ ಮೂಲಕ ಸ್ವಲ್ಪ ಸಮಾಧಾನವನ್ನು ಪಡೆಯುತ್ತಾರೆ.
{{gap}}ಕೊರಗು ಅತ್ಯುಗ್ರವಾದಾಗ, ಸತ್ತ ಮಗುವನ್ನು ಬದುಕಿಸಿಕೊಡು ; 'ನೀನು
ಭಗವಂತನಂತೆ, ಬುದ್ಧನಂತೆ' ಎಂದು ಕೇಳಿದ ಕಿಸಾಗೌತಮಿಯ ತರಹ ;
ಮನಸ್ಸಿನ ಸತ್-ಚೈತನ್ಯಾಂಶವು ಅರಳಿ, Ego ವುಕರಗಿ; ನೆಮ್ಮದಿಯು
ದೊರಕಬಹುದು. ಬಹುಕಾಲ ತಪಸ್ಸು ಮಾಡಿ ಋಷಿಗಳು ಯಾವ ನೆಮ್ಮದಿಯನ್ನು
ಅನುಭವಿಸುತ್ತಾರೋ, ಅಂತಹ ಅವಿನಾಶಿಯಾದ ನೆಮ್ಮದಿಯು ಅತ್ಯುಗ್ರವಾದ
ಕೊರಗಿನಿಂದ, ವಿರಳವಾಗಿಯಾದರೂ ಯೋಗ್ಯತೆಯಿದ್ದ ಕೆಲವರಲ್ಲಿ
ಉಂಟಾಗಬಹುದು.
{{gap}}ಅತಿ ತೀವ್ರವಾದ ಕೊರಗಿಗೆ, ಮಿತಿ ಇರುವುದಿಲ್ಲ. ಎಲ್ಲೆಗಳಿರುವುದಿಲ್ಲ.
ಬ್ರಹ್ಮಾಂಡದ ಮೂಲ ವಸ್ತುವನ್ನೂ ಮಿತಿ ಇಲ್ಲದುದು, ಎಲ್ಲೆ ಇಲ್ಲದುದು, ಎಂದು
ತಿಳಿದ ಅನುಭಾವಿಗಳು ವರ್ಣಿಸುತ್ತಾರೆ. ಸಮಾನ ಗುಣಗಳಿರುವುದರಿಂದ,
ತೀವ್ರವಾದ ಕೊರಗು, ಮಾತು ಮತ್ತು ಮನಸ್ಸಿಗೆ ಸಿಗದ, ನೆಮ್ಮದಿಯನ್ನು
ನೀಡಬಹುದು. ಎಂದು ನಿಸ್ಸಂಶಯವಾಗಿ ನಂಬಬಹುದು.
{{gap}}ಅತ್ಯಂತ ನಿರಾಸೆಯಾಗಿ, ಕೊರಗು ಅತಿಯಾದಾಗ, Egoವು
ಅಳಿಯತೊಡಗುತ್ತದೆ. ಅಂದಮೇಲೆ Id ಇನ ಕಾಮನೆಗಳು ತಾವಾಗಿಯೇ
ಅಳಿಸಿ ಹೋಗುತ್ತವೆ. ಪಶುಗಳಲ್ಲಿ Id ಇನ ಪ್ರಾಬಲ್ಯವು ಅತ್ಯಧಿಕ. ತಾನು
ಎನ್ನುವ Ego ಇರುತ್ತದೆ. ತನ್ನದು, ತನ್ನ ಸಂಸಾರ ಎಂಬ ಕಲ್ಪನೆಗಳು
ಕಾಮೋದ್ರೇಕವಾದಾಗ, ತಾತ್ಕಾಲಿಕವಾಗಿರುತ್ತದೆ. Super-Ego ಅಂಶವು ಹಿಂಡು
ಜೀವನವನ್ನು ನಡೆಸುವ ಕಾಡು ಪ್ರಾಣಿಗಳಲ್ಲಿರುತ್ತದೆ. ಪ್ರಾಣಿಗಳಲ್ಲಿ ಅಳುವು
ಅಥವಾ ನಗುವು ಕಾಣಬರುವುದಿಲ್ಲ. ಮುವೂ ಇರುವುದಿಲ್ಲ. ಏಕೆಂದರೆ, ಮುಪ್ಪು
ಮೂಡುವ ಮುನ್ನ ಬಲವು ಕುಗ್ಗಿದಾಗ, ಹಿಂಡಿನ ಹೋರಿಗಳು ಅವುಗಳೊಂದಿಗೆ
ಹೋರಾಡಿ, ಮುಗಿಸಿ ಬಿಡುತ್ತದೆ. ಅತ್ಯುಗ್ರ ಕೊರಗು ಎನ್ನುವುದು ಪ್ರಾಣಿಗಳಲ್ಲಿ
ಉಂಟಾಗುವುದಿಲ್ಲ. ಮನಸ್ಸು ಎಂಬುದು ಮನುಷ್ಯರಲ್ಲಿ ಹೊರವಾಗಿ
ಬೆಳೆದಿರುವುದರಿಂದ Id ಶಕ್ತಿಯ ವಿರುದ್ಧ, Super-Ego ಬೆಳೆದು ಬಂದಿದೆ.
Ego ಕಲ್ಪನೆಯು, ತಾನು, ತನ್ನ ಸಂಸಾರ, ತನ್ನ ಊರು, ತನ್ನ ದೇಶ ಇತ್ಯಾದಿ
ಅತಿ ವಿಶಾಲವಾಗುತ್ತಿದೆ. ಹೀಗಾಗಿರುವುದರಿಂದ, Id ಇನ ಪ್ರಭಾವವು<noinclude></noinclude>
bytm5x1ewx1klyigedtlbeg4nqh86pk
ಪುಟ:ಮನಮಂಥನ.pdf/೩೯೨
104
62839
317304
314644
2026-05-05T14:50:27Z
Shreesha Sharma
7840
/* Proofread */
317304
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=೩೭೪|right=ಮನಮಂಥನ}}
ಪ್ರಬಲವಾಗಿದ್ದರೂ, Ego ಕೊರಗಿನಿಂದ ಕರಗಿದರೆ, ಆಗ ನಿರ್ಬಲವಾಗುತ್ತದೆ.
ಕಾಡು ಪ್ರಾಣಿಗಳಿಗೂ ಮನುಷ್ಯನಿಗೂ ಇರುವ ವ್ಯತ್ಯಾಸಗಳಲ್ಲಿ ಇದೊಂದು
ಮುಖ್ಯವಾದುದು.
ಆಸೆಯು ನಿರಾಸೆಯಾದರೆ, ಮನಸ್ಸಿನ ಮೇಲೆ ಮತ್ತೊಂದು ರೀತಿಯ
ಪರಿಣಾಮವಾಗಬಹುದು. ವಕ್ರಗತಿಯಲ್ಲಿ ಮನಸ್ಸು ನಡೆಯತೊಡಗಿ, ಸಮಾಜ
ವಿಚ್ಛಿದ್ರಕ ಅಪರಾಧಗಳನ್ನು ಮಾಡಿಸುತ್ತದೆ.
ಚುನಾವಣೆಯಲ್ಲಿ ಶ್ರೀಮಂತನೊಬ್ಬನು ಅಭ್ಯರ್ಥಿಯಾಗಿ ನಿಲ್ಲುತ್ತಾನೆ. ಅಪಾರ
ಹಣವನ್ನು ಖರ್ಚುಮಾಡುತ್ತಾನೆ. ಖಂಡಿತವಾಗಿಯೂ ಅಸೆಂಬ್ಲಿ ಮೆಂಬರಾಗುತ್ತೇನೆ
ಎನ್ನುವ ಹಿರಿಯಾಸೆಯು ಮೂಡಿರುತ್ತದೆ. ಹಲವಾರು ಕಾರಣಗಳಿಂದ ಅವ
ಠೇವಣಿ ಹಣವನ್ನು ಕಳೆದುಕೊಳ್ಳುತ್ತಾನೆ. ನಿರಾಸೆಯು ಇಂತಹವನಲ್ಲಿ
ತೀವ್ರವಾಗಿರುತ್ತದೆ. ಕಾನೂನುಗಳ ಪ್ರಕಾರ ಏನನ್ನೂ ಮಾಡಬರುವಂತಿಲ್ಲ. ಆಗ
ಅವನ ಮನಸ್ಸು ವಕ್ರಗತಿಯಲ್ಲಿ ನಡೆಯುತ್ತದೆ. ಜಯ ಗಳಿಸಿದ ಅಭ್ಯರ್ಥಿಯ
ವಿರುದ್ಧ ಅಪಪ್ರಚಾರವನ್ನು ಮಾಡತೊಡಗುತ್ತಾನೆ. ತಲೆಗೆ ಮುಸುಕು ಹಾಕಿಕೊಂಡು
ಇಂತಹ ಗಲ್ಲಿಯ ಅಂತಹ ಮನೆಗೆ ರಾತ್ರಿ ಹೋಗುತ್ತಾನೆ, ಎಂದು ಸುದ್ದಿಯನ್ನು
ಹೊರಡಿಸುತ್ತಾನೆ. ತನ್ನ ಕಾರಿನಲ್ಲಿ ಧೈರ್ಯವಾಗಿ ಹೋಗುವುದಿಲ್ಲ. ಆಟೋರಿಕ್ಷಾದಲ್ಲಿ
ತಲೆ ಮರೆಸಿಕೊಂಡು ಹೋಗುತ್ತಾನೆ. ಎಂದು ಮೊದಲ ಸುದ್ದಿಗೆ ಒಗ್ಗರಣೆಯನ್ನು
ಹಾಕುತ್ತಾನೆ. ದಿನ ಪತ್ರಿಕೆಗಳಲ್ಲಿ ಅನಾಮಧೇಯವಾದ ಪತ್ರಗಳನ್ನು ಇತರರ
ಮೂಲಕ ಪ್ರಕಟಿಸುತ್ತಾನೆ. Character-Assasination ಎಂಬುದು ನಿರಾಸೆಯು
ನಡಸುವ ವಕ್ರವಾದ ಕಾರ್ಯಕ್ರಮ.
ನಿರಾಸೆಯ ಕೊರಗು ಸೋತ ಅಭ್ಯರ್ಥಿಯ ಮನಸ್ಸಿಗೆ ಸ್ವಲ್ಪ
ಸಮಾಧಾನವನ್ನು ನೀಡುತ್ತದೆ.
ಈ ರೀತಿಯ ವಕ್ರಮಾರ್ಗದಲ್ಲಿ ಮನಸ್ಸು ನಡೆಯುವಾಗ, ಅದರ ಮೂರು
ಪ್ರಮುಖ ಅಂಶಗಳು ಹೇಗೆ ಕಾರ್ಯಗತವಾಗುತ್ತವೆ ?
Id ಇನ ಪ್ರಭಾವವು ಪ್ರಬಲವಾಗಿರುತ್ತದೆ. ಆಹಾರದ ಸೆಳೆತಕ್ಕಿಂತಲೂ,
ಕಾಮದ ಬರಸೆಳೆತಕ್ಕಿಂತಲೂ, ಸಮಾಜದಲ್ಲಿ ಗಣ್ಯನೆನಸಿಕೊಳ್ಳಬೇಕು, ಮನ್ನಣೆಯನ್ನು
ಗಳಿಸಬೇಕು ಎನ್ನುವ ಆತುರವು ಹೊರವಾಗಿರುತ್ತದೆ, ಹಿರಿದಾಗಿರುತ್ತದೆ.
ಕಾಡುಮೃಗಗಳಲ್ಲಿ Id ಇನ ಪ್ರಭಾವವು ವಿರೋಧಿಗಳನ್ನು ತಿವಿದು ಬಡಿದು
ಹೇಳ ಹೆಸರಿಲ್ಲದಂತೆ ಮಾಡಿಸುತ್ತದೆ. ಆದರೆ ನಾಡ ಮಾನವನಲ್ಲಿ, ತಿವಿಯುವುದು,
ಬಡಿಯುವುದು, ಹೆಸರನ್ನು ಅಪಮಾನಗೊಳಿಸುವುದು ; ಇವನ್ನೆಲ್ಲಾ ಮನಸ್ಸಿನ<noinclude></noinclude>
mlt3xv6ki4b3j6jh7nohqyakxocfh0q
317307
317304
2026-05-05T14:51:41Z
Shreelatha.Halemane
7642
/* Validated */
317307
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೩೭೪|right=ಮನಮಂಥನ}}
ಪ್ರಬಲವಾಗಿದ್ದರೂ, Ego ಕೊರಗಿನಿಂದ ಕರಗಿದರೆ, ಆಗ ನಿರ್ಬಲವಾಗುತ್ತದೆ.
ಕಾಡು ಪ್ರಾಣಿಗಳಿಗೂ ಮನುಷ್ಯನಿಗೂ ಇರುವ ವ್ಯತ್ಯಾಸಗಳಲ್ಲಿ ಇದೊಂದು
ಮುಖ್ಯವಾದುದು.
{{gap}}ಆಸೆಯು ನಿರಾಸೆಯಾದರೆ, ಮನಸ್ಸಿನ ಮೇಲೆ ಮತ್ತೊಂದು ರೀತಿಯ
ಪರಿಣಾಮವಾಗಬಹುದು. ವಕ್ರಗತಿಯಲ್ಲಿ ಮನಸ್ಸು ನಡೆಯತೊಡಗಿ, ಸಮಾಜ
ವಿಚ್ಛಿದ್ರಕ ಅಪರಾಧಗಳನ್ನು ಮಾಡಿಸುತ್ತದೆ.
{{gap}}ಚುನಾವಣೆಯಲ್ಲಿ ಶ್ರೀಮಂತನೊಬ್ಬನು ಅಭ್ಯರ್ಥಿಯಾಗಿ ನಿಲ್ಲುತ್ತಾನೆ. ಅಪಾರ
ಹಣವನ್ನು ಖರ್ಚುಮಾಡುತ್ತಾನೆ. ಖಂಡಿತವಾಗಿಯೂ ಅಸೆಂಬ್ಲಿ ಮೆಂಬರಾಗುತ್ತೇನೆ
ಎನ್ನುವ ಹಿರಿಯಾಸೆಯು ಮೂಡಿರುತ್ತದೆ. ಹಲವಾರು ಕಾರಣಗಳಿಂದ ಅವ
ಠೇವಣಿ ಹಣವನ್ನು ಕಳೆದುಕೊಳ್ಳುತ್ತಾನೆ. ನಿರಾಸೆಯು ಇಂತಹವನಲ್ಲಿ
ತೀವ್ರವಾಗಿರುತ್ತದೆ. ಕಾನೂನುಗಳ ಪ್ರಕಾರ ಏನನ್ನೂ ಮಾಡಬರುವಂತಿಲ್ಲ. ಆಗ
ಅವನ ಮನಸ್ಸು ವಕ್ರಗತಿಯಲ್ಲಿ ನಡೆಯುತ್ತದೆ. ಜಯ ಗಳಿಸಿದ ಅಭ್ಯರ್ಥಿಯ
ವಿರುದ್ಧ ಅಪಪ್ರಚಾರವನ್ನು ಮಾಡತೊಡಗುತ್ತಾನೆ. ತಲೆಗೆ ಮುಸುಕು ಹಾಕಿಕೊಂಡು
ಇಂತಹ ಗಲ್ಲಿಯ ಅಂತಹ ಮನೆಗೆ ರಾತ್ರಿ ಹೋಗುತ್ತಾನೆ, ಎಂದು ಸುದ್ದಿಯನ್ನು
ಹೊರಡಿಸುತ್ತಾನೆ. ತನ್ನ ಕಾರಿನಲ್ಲಿ ಧೈರ್ಯವಾಗಿ ಹೋಗುವುದಿಲ್ಲ. ಆಟೋರಿಕ್ಷಾದಲ್ಲಿ
ತಲೆ ಮರೆಸಿಕೊಂಡು ಹೋಗುತ್ತಾನೆ. ಎಂದು ಮೊದಲ ಸುದ್ದಿಗೆ ಒಗ್ಗರಣೆಯನ್ನು
ಹಾಕುತ್ತಾನೆ. ದಿನ ಪತ್ರಿಕೆಗಳಲ್ಲಿ ಅನಾಮಧೇಯವಾದ ಪತ್ರಗಳನ್ನು ಇತರರ
ಮೂಲಕ ಪ್ರಕಟಿಸುತ್ತಾನೆ. Character-Assasination ಎಂಬುದು ನಿರಾಸೆಯು
ನಡಸುವ ವಕ್ರವಾದ ಕಾರ್ಯಕ್ರಮ.
{{gap}}ನಿರಾಸೆಯ ಕೊರಗು ಸೋತ ಅಭ್ಯರ್ಥಿಯ ಮನಸ್ಸಿಗೆ ಸ್ವಲ್ಪ
ಸಮಾಧಾನವನ್ನು ನೀಡುತ್ತದೆ.
ಈ ರೀತಿಯ ವಕ್ರಮಾರ್ಗದಲ್ಲಿ ಮನಸ್ಸು ನಡೆಯುವಾಗ, ಅದರ ಮೂರು
ಪ್ರಮುಖ ಅಂಶಗಳು ಹೇಗೆ ಕಾರ್ಯಗತವಾಗುತ್ತವೆ ?
{{gap}}Id ಇನ ಪ್ರಭಾವವು ಪ್ರಬಲವಾಗಿರುತ್ತದೆ. ಆಹಾರದ ಸೆಳೆತಕ್ಕಿಂತಲೂ,
ಕಾಮದ ಬರಸೆಳೆತಕ್ಕಿಂತಲೂ, ಸಮಾಜದಲ್ಲಿ ಗಣ್ಯನೆನಸಿಕೊಳ್ಳಬೇಕು, ಮನ್ನಣೆಯನ್ನು
ಗಳಿಸಬೇಕು ಎನ್ನುವ ಆತುರವು ಹೊರವಾಗಿರುತ್ತದೆ, ಹಿರಿದಾಗಿರುತ್ತದೆ.
ಕಾಡುಮೃಗಗಳಲ್ಲಿ Id ಇನ ಪ್ರಭಾವವು ವಿರೋಧಿಗಳನ್ನು ತಿವಿದು ಬಡಿದು
ಹೇಳ ಹೆಸರಿಲ್ಲದಂತೆ ಮಾಡಿಸುತ್ತದೆ. ಆದರೆ ನಾಡ ಮಾನವನಲ್ಲಿ, ತಿವಿಯುವುದು,
ಬಡಿಯುವುದು, ಹೆಸರನ್ನು ಅಪಮಾನಗೊಳಿಸುವುದು ; ಇವನ್ನೆಲ್ಲಾ ಮನಸ್ಸಿನ<noinclude></noinclude>
3in2m456ubhlyq07rn9d6msjbaaqg6i
ಪುಟ:ಮನಮಂಥನ.pdf/೩೯೩
104
62840
317306
314645
2026-05-05T14:51:16Z
Shreesha Sharma
7840
/* Proofread */
317306
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=ಆಸೆಯು ನಿರಾಸಯಾದರೆ|right=೩೭೫}}
ಮೂಲಕ ಮಾಡಿಸುತ್ತದೆ. ವಿರೋಧಿಗಳನ್ನು ಮಾನಸಿಕ ರೀತಿಯಲ್ಲಿ ; ಕಾಡುವುದು;
ಅವಮಾನಿಸುವುದು, ಇವೆಲ್ಲವೂ Character-Assasination ಇನ ಹಲವಾರು
ಅಸ್ತ್ರಗಳು, ಆಯುಧಗಳು,
Ego ವನಕ ದೃಢವಾಗಿರುತ್ತದೆ. ಭದ್ರವಾದ ಕೋಟೆಯಾಗಿರುತ್ತದೆ.
ಈ ಕೋಟೆಯನ್ನು ಜಗ್ಗಿ ಆಡಿಸುವ ಪರಮಾಧಿಕಾರವು Id ಇಗೆ ಮೀಸಲಾಗಿರುತ್ತದೆ.
Id ಇನಿಂದಲೇ ಸುಖವನ್ನು ಮತ್ತು ಮನ್ನಣೆಯನ್ನು ಸಮಾಜದಲ್ಲಿ ಗಳಿಸಬಹುದು
ಎಂಬ ದೃಢ ನಂಬಿಕೆಯು ಇಂತಹವರ Egoಕ್ಕೆ ಇರುತ್ತದೆ. Ego ಕೋಟೆಗೆ Id
ಕಂದುಕವೇ ಸಾಕ್ಷಿ ; ಮತ್ತು ರಕ್ಷಣೆ.
Id ಮತ್ತು Ego ; ತಮೋಗುಣ, ಮತ್ತು ರಜೋಗುಣ ; ಇವೆರಡೂ
ಒಂದಕ್ಕೊಂದು ನೆಂಟಾಗಿ ಗಂಟು ಹಾಕಿಕೊಂಡಾಗ, ಲೌಕಿಕದಲ್ಲಿ ಸುಖವನ್ನು
ಅನುಭವಿಸಬಹುದು. ಸುಖವನ್ನು 'ತಾನು' ಅನುಭವಿಸಲಾಗದಿದ್ದರೆ, ಇತರರಿಗೆ
ಕಷ್ಟವನ್ನು ಕೊಟ್ಟು, ಅವರನ್ನು ವಿನಾಕಾರಣ ಕೊರಗಿಸಿ ಆ ಮೂಲಕ ತುಸು
ಸಮಾಧಾನವನ್ನು ಪಡೆಯಬಹುದು.
Super-Ego ಅಥವಾ ಸತ್-ಚೈತನ್ಯಾಂಶವು ಇಂತಹವರಲ್ಲಿ ದೃಢವಾಗಿ
ಬೆಳೆದಿರುವುದಿಲ್ಲ. Ego ಕಲ್ಪನೆಯು ಕಲ್ಲಿನ ಸುದೃಢ ಕೋಟೆಯಂತೆ Super-
Ego ವನ್ನು ಮುತ್ತಿ ಮರೆಮಾಚಿ ಬಿಡುತ್ತದೆ. ಆದುದರಿಂದಲೇ ನಿರಾಸೆಯು
ತೀವ್ರವಾದಾಗ, ಮನಸ್ಸು ವಕ್ರಗತಿಯಲ್ಲಿ ನಡೆದು, ಸಮಾಜ ವಿರೋಧಕ
ಅಪರಾಧಗಳನ್ನು ಮಾಡಿಸುತ್ತದೆ. ಹಾಗೆ ವರ್ತಿಸಿದಾಗ ಅವರುಗಳ Ego ವಿಗೆ
ಸ್ವಲ್ಪ ಸಮಾಧಾನವುಂಟಾಗುತ್ತದೆ. ಈ ವರ್ತನೆಯನ್ನು ಅಭ್ಯಾಸ
ಮಾಡಿಕೊಂಡುಬಿಟ್ಟರೆ, ಅನಂತರ ಯಾವ ಶಿಕ್ಷಯೂ ಅವರನ್ನು ಸಭ್ಯವರ್ತನೆಯತ್ತ
ತಿರುಗಿಸಲಾರದು. Habitual Offenders ಆಗಿ ಬಿಡುತ್ತಾರೆ. ಎಂತಹ ಕಠಿಣ
ಶಿಕ್ಷೆಯೂ ಇವರಲ್ಲಿ 'ಶಿಕ್ಷಣ' ವಾಗುವುದಿಲ್ಲ. ಮಾನಸಿಕ ದೃಷ್ಟಿಯಿಂದ ಇವರು
ಮನೋರೋಗಿಗಳು. ಶಿಕ್ಷೆಯನ್ನು ತಪ್ಪಿಸಿ ಸೂಕ್ತ ರೀತಿಯ ಶಿಕ್ಷಣವನ್ನು
ಕೊಡುವುದರಿಂದ ಇವರುಗಳ ಸ್ವಭಾವವನ್ನು ಸಾಕಷ್ಟು ಮಟ್ಟಿಗೆ ಪರಿವರ್ತಿಸಬಹುದು.<noinclude></noinclude>
bymdjffodpk7t676dbp7i2zp2rbjy6c
317308
317306
2026-05-05T14:52:41Z
Shreelatha.Halemane
7642
/* Validated */
317308
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಆಸೆಯು ನಿರಾಸಯಾದರೆ|right=೩೭೫}}
ಮೂಲಕ ಮಾಡಿಸುತ್ತದೆ. ವಿರೋಧಿಗಳನ್ನು ಮಾನಸಿಕ ರೀತಿಯಲ್ಲಿ ; ಕಾಡುವುದು;
ಅವಮಾನಿಸುವುದು, ಇವೆಲ್ಲವೂ Character-Assasination ಇನ ಹಲವಾರು
ಅಸ್ತ್ರಗಳು, ಆಯುಧಗಳು.
{{gap}}Ego ವನಕ ದೃಢವಾಗಿರುತ್ತದೆ. ಭದ್ರವಾದ ಕೋಟೆಯಾಗಿರುತ್ತದೆ.
ಈ ಕೋಟೆಯನ್ನು ಜಗ್ಗಿ ಆಡಿಸುವ ಪರಮಾಧಿಕಾರವು Id ಇಗೆ ಮೀಸಲಾಗಿರುತ್ತದೆ.
Id ಇನಿಂದಲೇ ಸುಖವನ್ನು ಮತ್ತು ಮನ್ನಣೆಯನ್ನು ಸಮಾಜದಲ್ಲಿ ಗಳಿಸಬಹುದು
ಎಂಬ ದೃಢ ನಂಬಿಕೆಯು ಇಂತಹವರ Egoಕ್ಕೆ ಇರುತ್ತದೆ. Ego ಕೋಟೆಗೆ Id
ಕಂದುಕವೇ ಸಾಕ್ಷಿ ; ಮತ್ತು ರಕ್ಷಣೆ.
{{gap}}Id ಮತ್ತು Ego ; ತಮೋಗುಣ, ಮತ್ತು ರಜೋಗುಣ ; ಇವೆರಡೂ
ಒಂದಕ್ಕೊಂದು ನೆಂಟಾಗಿ ಗಂಟು ಹಾಕಿಕೊಂಡಾಗ, ಲೌಕಿಕದಲ್ಲಿ ಸುಖವನ್ನು
ಅನುಭವಿಸಬಹುದು. ಸುಖವನ್ನು 'ತಾನು' ಅನುಭವಿಸಲಾಗದಿದ್ದರೆ, ಇತರರಿಗೆ
ಕಷ್ಟವನ್ನು ಕೊಟ್ಟು, ಅವರನ್ನು ವಿನಾಕಾರಣ ಕೊರಗಿಸಿ ಆ ಮೂಲಕ ತುಸು
ಸಮಾಧಾನವನ್ನು ಪಡೆಯಬಹುದು.
{{gap}}Super-Ego ಅಥವಾ ಸತ್-ಚೈತನ್ಯಾಂಶವು ಇಂತಹವರಲ್ಲಿ ದೃಢವಾಗಿ
ಬೆಳೆದಿರುವುದಿಲ್ಲ. Ego ಕಲ್ಪನೆಯು ಕಲ್ಲಿನ ಸುದೃಢ ಕೋಟೆಯಂತೆ Super-
Ego ವನ್ನು ಮುತ್ತಿ ಮರೆಮಾಚಿ ಬಿಡುತ್ತದೆ. ಆದುದರಿಂದಲೇ ನಿರಾಸೆಯು
ತೀವ್ರವಾದಾಗ, ಮನಸ್ಸು ವಕ್ರಗತಿಯಲ್ಲಿ ನಡೆದು, ಸಮಾಜ ವಿರೋಧಕ
ಅಪರಾಧಗಳನ್ನು ಮಾಡಿಸುತ್ತದೆ. ಹಾಗೆ ವರ್ತಿಸಿದಾಗ ಅವರುಗಳ Ego ವಿಗೆ
ಸ್ವಲ್ಪ ಸಮಾಧಾನವುಂಟಾಗುತ್ತದೆ. ಈ ವರ್ತನೆಯನ್ನು ಅಭ್ಯಾಸ
ಮಾಡಿಕೊಂಡುಬಿಟ್ಟರೆ, ಅನಂತರ ಯಾವ ಶಿಕ್ಷಯೂ ಅವರನ್ನು ಸಭ್ಯವರ್ತನೆಯತ್ತ
ತಿರುಗಿಸಲಾರದು. Habitual Offenders ಆಗಿ ಬಿಡುತ್ತಾರೆ. ಎಂತಹ ಕಠಿಣ
ಶಿಕ್ಷೆಯೂ ಇವರಲ್ಲಿ 'ಶಿಕ್ಷಣ' ವಾಗುವುದಿಲ್ಲ. ಮಾನಸಿಕ ದೃಷ್ಟಿಯಿಂದ ಇವರು
ಮನೋರೋಗಿಗಳು. ಶಿಕ್ಷೆಯನ್ನು ತಪ್ಪಿಸಿ ಸೂಕ್ತ ರೀತಿಯ ಶಿಕ್ಷಣವನ್ನು
ಕೊಡುವುದರಿಂದ ಇವರುಗಳ ಸ್ವಭಾವವನ್ನು ಸಾಕಷ್ಟು ಮಟ್ಟಿಗೆ ಪರಿವರ್ತಿಸಬಹುದು.<noinclude></noinclude>
l08xezx5dz9ud7z7ap8m8gn1bgmdnw5
ಪುಟ:ಮನಮಂಥನ.pdf/೩೯೪
104
62841
317309
314646
2026-05-05T14:53:16Z
Shreesha Sharma
7840
/* Proofread */
317309
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=೩೩೬|right=ಮನ ಮಂಥನ}}
{{center|'''೮. ಮನಸ್ಸಿನ ಮಥನ'''}}
ಯಲ್ಲಪ್ಪನದು ಸ್ವಲ್ಪ ವಿಚಿತ್ರ ಸ್ವಭಾವ. ಹೇಳಿಕೊಳ್ಳುವಂತಹ ಜಾಣನೇನೂ
ಅಲ್ಲ. ಆದರೆ ಸಣ್ಣ ಸಣ್ಣ ವಿಷಯಕ್ಕೂ ಅತಿಯಾಗಿ ಯೋಚಿಸಿ, ಅಳೆದು, ಸುರಿದು,
ಕಡೆಗೆ ತೀರ್ಮಾನಕ್ಕೆ ಬರುತ್ತಾನೆ. ರಾತ್ರಿ ಮಲಗುವ ಮುಂಚೆ ಚಾಪೆಯನ್ನು
ಹಾಸುತ್ತಾನೆ. ಅದರಮೇಲೆ ವಾರಣವಾಗಿ ಜಮಖಾನವನ್ನು ಹಾಸುತ್ತಾನೆ. ಸ್ವಲ್ಪವೂ
ಸುಕ್ಕುಬರದಂತೆ ಅದರ ಮೇಲೆ ಕುಕ್ಕುರುಗಾಲಿನಲ್ಲಿ ಕುಳಿತು ಕೈಯಾಡಿಸುತ್ತಾನೆ.
ನಂತರ ಹಾಸಿಗೆಯನ್ನು ಹರಡುತ್ತಾನೆ. ಅದರ ಮೇಲೆ ಮಲಗುತ್ತಾನೆ. ಆಗ
ಇಂತಹ ಸ್ಥಳದಲ್ಲಿ ಮೊದಲ ದಿಂಬನ್ನು ಇಡಬೇಕು ಎಂದು ನಿರ್ಧರಿಸುತ್ತಾನೆ.
ಎದ್ದು ದಿಂಬನ್ನಿಟ್ಟು, ಮಗ್ಗಲು ಹಾಸಿಗೆಯನ್ನು ಸುಕ್ಕುಗಳು ಬರದಂತೆ ಹಾಸುತ್ತಾನೆ.
ಹಾಸಿಗೆಯ ಕೆಳಕ್ಕೆ ಮಗ್ಗಲು ಹಾಸಿಗೆಯ ಪಕ್ಕಗಳನ್ನು ವೈನವಾಗಿ ತುರುಕುತ್ತಾನೆ.
ನಂತರ ಎರಡನೆಯ ದಿಂಬನ್ನು ಮೊದಲ ದಿಂಬಿನ ಮೇಲೆ ಇಡುತ್ತಾನೆ. ಶಾಲನ್ನು
ಅಣಿಯಾಗಿ ಮಡಿಸಿ ಕಾಲ ದಿಸೆಯಲ್ಲಿ ಅಲಂಕಾರವಾಗಿಡುತ್ತಾನೆ. ತುಸು
ದೂರದಿಂದ ಎಲ್ಲವನ್ನೂ ಅರೆಕ್ಷಣ ನೋಡುತ್ತಾನೆ. ನಂತರ ಸಂತಸದಿಂದ
ಹಾಸಿಗೆಯ ಮೇಲೆ ಹಗೂರಾಗಿ ಮಲಗುತ್ತಾನೆ.
ಕಾಲೇಜಿನಲ್ಲಿ ಓದುತ್ತಿದ್ದಾಗ ಯಲ್ಲಪ್ಪ ನನ್ನ ರೂಂ ಮೇಟ್. ಇಷ್ಟೆಲ್ಲಾ
ಅಣಿಯನ್ನು ಅವ ಮಾಡುವುದನ್ನು ನೋಡಿ ಅಯ್ಯೋ ನತದೃಷ್ಟ ! ಬಿದ್ದುಗೊಳ್ಳುಕ್ಕೆ
ಇಷ್ಟೆಲ್ಲಾ ಯೋಚಿಸಬೇಕೇ? ಎಂದು ಅಂದುಕೊಳ್ಳುತ್ತಿದ್ದೆ. ಸುರುಳಿ ಸುತ್ತಿಟ್ಟಿದ್ದ
ಹಾಸಿಗೆಯನ್ನು ಕತ್ತೆ ಒದ್ದ ಹಾಗೆ ಒದೆಯುವುದರಿಂದ, ಹಾಸಿಗೆಯು ಬಿಡಿಸಿಕೊಂಡು
ಹರಡುತ್ತದೆ. ತತ್ಕ್ಷಣ ಅದರ ಮೇಲೆ ನಾನು ಬಿದ್ದುಕೊಳ್ಳುತ್ತಿದ್ದೆ. ಅಗತ್ಯ ತೋರಿದ
ಹಾಗೆ ದಿಂಬು ಶಾಲುಗಳನ್ನು ನಂತರ ಅಳವಡಿಸಿಕೊಳ್ಳುತ್ತಿದ್ದೆ.
ಇಬ್ಬರೂ ಮಲಗಬೇಕು, ನಿದ್ರೆಮಾಡಬೇಕು. ಆದರೆ ಅವ ಏನೆಲ್ಲಾ ಅಣಿ
ಮಾಡಿಕೊಳ್ಳುತ್ತಿದ್ದ. ಆದರೆ ಬೆಳಗ್ಗೆ ಎದ್ದಾಗ ಇಬ್ಬರ ಹಾಸಿಗೆಯೂ ಒಂದೇ ರೀತಿ
ಮುದುಡಿಕೊಂಡಿರುತ್ತಿತ್ತು. ಯಾಕೆ ಹಾಗೆ ಯಲ್ಲಪ್ಪ ತುಂಬಾ ಯೋಚಿಸಿ ಅಣಿಯಾಗಿ
ಹಾಸಿಗೆಯನ್ನು ಹರಡಿಕೊಳ್ಳುತ್ತಾನೆ ಎಂದು ನಾನೂ ಆಲೋಚಿಸುತ್ತಿದ್ದೆ.<noinclude></noinclude>
nzpi3m04d4tx57kg1s9zrx64wcv248d
317312
317309
2026-05-05T14:55:23Z
Shreelatha.Halemane
7642
/* Validated */
317312
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೩೭೬|right=ಮನ ಮಂಥನ}}
{{center|'''೮. ಮನಸ್ಸಿನ ಮಥನ'''}}
{{gap}}ಯಲ್ಲಪ್ಪನದು ಸ್ವಲ್ಪ ವಿಚಿತ್ರ ಸ್ವಭಾವ. ಹೇಳಿಕೊಳ್ಳುವಂತಹ ಜಾಣನೇನೂ
ಅಲ್ಲ. ಆದರೆ ಸಣ್ಣ ಸಣ್ಣ ವಿಷಯಕ್ಕೂ ಅತಿಯಾಗಿ ಯೋಚಿಸಿ, ಅಳೆದು, ಸುರಿದು,
ಕಡೆಗೆ ತೀರ್ಮಾನಕ್ಕೆ ಬರುತ್ತಾನೆ. ರಾತ್ರಿ ಮಲಗುವ ಮುಂಚೆ ಚಾಪೆಯನ್ನು
ಹಾಸುತ್ತಾನೆ. ಅದರಮೇಲೆ ವಾರಣವಾಗಿ ಜಮಖಾನವನ್ನು ಹಾಸುತ್ತಾನೆ. ಸ್ವಲ್ಪವೂ
ಸುಕ್ಕುಬರದಂತೆ ಅದರ ಮೇಲೆ ಕುಕ್ಕುರುಗಾಲಿನಲ್ಲಿ ಕುಳಿತು ಕೈಯಾಡಿಸುತ್ತಾನೆ.
ನಂತರ ಹಾಸಿಗೆಯನ್ನು ಹರಡುತ್ತಾನೆ. ಅದರ ಮೇಲೆ ಮಲಗುತ್ತಾನೆ. ಆಗ
ಇಂತಹ ಸ್ಥಳದಲ್ಲಿ ಮೊದಲ ದಿಂಬನ್ನು ಇಡಬೇಕು ಎಂದು ನಿರ್ಧರಿಸುತ್ತಾನೆ.
ಎದ್ದು ದಿಂಬನ್ನಿಟ್ಟು, ಮಗ್ಗಲು ಹಾಸಿಗೆಯನ್ನು ಸುಕ್ಕುಗಳು ಬರದಂತೆ ಹಾಸುತ್ತಾನೆ.
ಹಾಸಿಗೆಯ ಕೆಳಕ್ಕೆ ಮಗ್ಗಲು ಹಾಸಿಗೆಯ ಪಕ್ಕಗಳನ್ನು ವೈನವಾಗಿ ತುರುಕುತ್ತಾನೆ.
ನಂತರ ಎರಡನೆಯ ದಿಂಬನ್ನು ಮೊದಲ ದಿಂಬಿನ ಮೇಲೆ ಇಡುತ್ತಾನೆ. ಶಾಲನ್ನು
ಅಣಿಯಾಗಿ ಮಡಿಸಿ ಕಾಲ ದಿಸೆಯಲ್ಲಿ ಅಲಂಕಾರವಾಗಿಡುತ್ತಾನೆ. ತುಸು
ದೂರದಿಂದ ಎಲ್ಲವನ್ನೂ ಅರೆಕ್ಷಣ ನೋಡುತ್ತಾನೆ. ನಂತರ ಸಂತಸದಿಂದ
ಹಾಸಿಗೆಯ ಮೇಲೆ ಹಗೂರಾಗಿ ಮಲಗುತ್ತಾನೆ.
{{gap}}ಕಾಲೇಜಿನಲ್ಲಿ ಓದುತ್ತಿದ್ದಾಗ ಯಲ್ಲಪ್ಪ ನನ್ನ ರೂಂ ಮೇಟ್. ಇಷ್ಟೆಲ್ಲಾ
ಅಣಿಯನ್ನು ಅವ ಮಾಡುವುದನ್ನು ನೋಡಿ ಅಯ್ಯೋ ನತದೃಷ್ಟ ! ಬಿದ್ದುಗೊಳ್ಳುಕ್ಕೆ
ಇಷ್ಟೆಲ್ಲಾ ಯೋಚಿಸಬೇಕೇ? ಎಂದು ಅಂದುಕೊಳ್ಳುತ್ತಿದ್ದೆ. ಸುರುಳಿ ಸುತ್ತಿಟ್ಟಿದ್ದ
ಹಾಸಿಗೆಯನ್ನು ಕತ್ತೆ ಒದ್ದ ಹಾಗೆ ಒದೆಯುವುದರಿಂದ, ಹಾಸಿಗೆಯು ಬಿಡಿಸಿಕೊಂಡು
ಹರಡುತ್ತದೆ. ತತ್ಕ್ಷಣ ಅದರ ಮೇಲೆ ನಾನು ಬಿದ್ದುಕೊಳ್ಳುತ್ತಿದ್ದೆ. ಅಗತ್ಯ ತೋರಿದ
ಹಾಗೆ ದಿಂಬು ಶಾಲುಗಳನ್ನು ನಂತರ ಅಳವಡಿಸಿಕೊಳ್ಳುತ್ತಿದ್ದೆ.
{{gap}}ಇಬ್ಬರೂ ಮಲಗಬೇಕು, ನಿದ್ರೆಮಾಡಬೇಕು. ಆದರೆ ಅವ ಏನೆಲ್ಲಾ ಅಣಿ
ಮಾಡಿಕೊಳ್ಳುತ್ತಿದ್ದ. ಆದರೆ ಬೆಳಗ್ಗೆ ಎದ್ದಾಗ ಇಬ್ಬರ ಹಾಸಿಗೆಯೂ ಒಂದೇ ರೀತಿ
ಮುದುಡಿಕೊಂಡಿರುತ್ತಿತ್ತು. ಯಾಕೆ ಹಾಗೆ ಯಲ್ಲಪ್ಪ ತುಂಬಾ ಯೋಚಿಸಿ ಅಣಿಯಾಗಿ
ಹಾಸಿಗೆಯನ್ನು ಹರಡಿಕೊಳ್ಳುತ್ತಾನೆ ಎಂದು ನಾನೂ ಆಲೋಚಿಸುತ್ತಿದ್ದೆ.<noinclude></noinclude>
isp0gt2n9l7p5b4dyowgssnsn2waa8u
ಪುಟ:ಮನಮಂಥನ.pdf/೩೯೫
104
62842
317311
314647
2026-05-05T14:54:09Z
Shreesha Sharma
7840
/* Proofread */
317311
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=ಮನಸ್ಸಿನ ಮಥನ|right=೩೭೭}}
ಇಬ್ಬರೂ ಹೀಗೆ ಯೋಚಿಸುವುದು, ನನ್ನ ವಿಷಯದಲ್ಲಿ ಅವ; ಅವ ಏಕೆ
ಹಾಗೆ ಎಂದು ನಾನು; ಇಬ್ಬರಿಗೂ ಯೋಚನೆಯು ಮೂಡಿರುತಿತ್ತು.
ಯೋಚನೆ ಎಂದರೇನು? ಹಾಸಿಗೆಯನ್ನು ಆಣಿಯಾಗಿ ಹಾಸುವ ಯೋಚನೆ
ಅವನಿಗೆ. ಎಲ್ಲಿ ಅಂದರೆ ಅಲ್ಲಿ ಬಿದ್ದುಕೊಂಡರೆ ಅವನಿಗೆ ನಿದ್ರೆಯು ಬರುವುದಿಲ್ಲ.
ಅವನು ಏಕೆ ವೃಥಾ ಶ್ರಮಪಡುತ್ತಾನೆ ಎಂದು ನನ್ನ ಯೋಚನೆ. ಅವನ ಯೋಚನೆಗಳು,
ಒಂದು ಕಾರ್ಯದ ಸಿದ್ಧಿಗೆ ನನ್ನ ಯೋಚನೆಯು ಒಂದು ಸಮಸ್ಯಾ ಪರಿಹಾರಕ್ಕೆ
ಯೋಚಿಸಿದನಂತರ ನಾನು ನಿರ್ಣಯಿಸಿದೆ ; ಯಲ್ಲಪ್ಪನ ಸ್ವಭಾವ ಅದು
ಎಂದುಕೊಂಡೆ. ಆದರೆ ಹಾಗೇಕಾಯಿತು ಎಂದು ಮುಂದೆ ನಾನು ಯೋಚಿಸಲಿಲ್ಲ.
ಯೋಚಿಸಲು ಕುತೂಹಲವು ಉಂಟಾಗಲಿಲ್ಲ. ಬಿದ್ದು ಮಲಗಿಕೊಳ್ಳುಕ್ಕೆ ಇಷ್ಟೆಲ್ಲಾ
ಏಕೆ ಒದ್ದಾಡುತ್ತೀನಿ ಎಂಬ ಯೋಚನೆಯು ಯಲ್ಲಪ್ಪನಿಗೆ ಬರವೊಲ್ಲದು.
ಕಾರ್ಯಕ್ಕಾಗಲೀ, ಸಮಸ್ಯೆಯ ನಿವಾರಣೆಗಾಗಲೀ ಯೋಚನೆಯನ್ನು
ಮಾಡುತ್ತೇವೆ. ಯಾವುದಾದರೂ ಕೆಲಸವನ್ನು ಮಾಡುವಾಗ, ಈ ರೀತಿಯಲ್ಲಿ
ಮಾಡಿದರೆ, ಖರ್ಚು ಕಡಿಮೆಯಾಗುತ್ತದೆ, ಕೆಲಸವು ಬೇಗ ಆಗುತ್ತದೆ.
ಲಕ್ಷಣವಾಗಿಯೂ ಆಗುತ್ತದೆ, ಎಂಬುದನ್ನು ನಿರ್ಣಯಿಸಬೇಕು. ಸಾಧ್ಯವಾದಷ್ಟು
ಮಟ್ಟಿಗೆ ಇತರ ಎಲ್ಲ ವಿಧಾನಗಳನ್ನು ಯೋಚಿಸಿ, ಅವುಗಳಲ್ಲೆಲ್ಲ ಒಂದು
ಉತ್ತಮವಾದುದು ಎಂದು ತೀರ್ಮಾನಿಸಬೇಕು. ಸಮಸ್ಯೆಯು ಎದುರಾದಾಗ,
ಅದನ್ನು ಬಿಡಿಸಬೇಕಾದರೆ, ಅಥವಾ ಪರಿಹಾರವನ್ನು ಕಂಡುಹಿಡಿಯಬೇಕಾದರೆ,
ಆಗಲೂ ಹಲವಾರು ಪರಿಹಾರ ಮಾರ್ಗಗಳನ್ನು ಪರಿಶೀಲಿಸಿ, ಸುಲಭವಾದ
ಮತ್ತು ಉತ್ತಮವಾದ ಮಾರ್ಗವನ್ನು ನಿರ್ಧರಿಸಬೇಕು.
ಮನಸ್ಸನ್ನು ಮಥಿಸುವುದರಿಂದ, ವಿಚಾರವನ್ನು ಮಾಡುವುದರಿಂದ,
ನಿರ್ಣಯಿಸಲು ಸಾಧ್ಯ. ಮೊಸರನ್ನು ಚೆನ್ನಾಗಿ ಕಡೆದರೆ ಬೆಣ್ಣೆಯು ಮೇಲಕ್ಕೆ
ತೇಲುತ್ತದೆ. ಮನಸ್ಸನ್ನು ವಿಚಾರದ ಕಡೆಗೋಲಿನಿಂದ ಕಡೆದರೆ ನಿರ್ಣಯವು
ಹೊರಬೀಳುತ್ತದೆ.
ನಮ್ಮ ನಾಡಿನ ಋಷಿಗಳು ಮನವನ್ನು ಮಥಿಸುವಾಗ ಉದ್ಭವಿಸುವವುಗಳನ್ನು
ಪುರಾಣದ ಕತೆಯ ಮೂಲಕ ವಿವರಿಸಿದರು.
ಮನಸ್ಸು ಸಮುದ್ರದಂತೆ ವಿಶಾಲವಾದುದು, ಆಳವಾದುದು
ಮೇಲ್ಪದರದಲ್ಲಿರುವುದು ಮಾತ್ರ ನಮ್ಮ ಗಮನಕ್ಕೆ ಪ್ರತ್ಯಕ್ಷವಾಗುತ್ತದೆ. ಮನಸ್ಸಿನಲ್ಲಿ
ಇದನ್ನು Conscious part ಎನ್ನುತ್ತಾರೆ. ತೋರ ಮನಸ್ಸು, ಆಳಮನಸ್ಸಿನಲ್ಲಿ,
ಸಮುದ್ರದ ಗರ್ಭದಲ್ಲಿ ಯಾವ ಯಾವುವು ಅಡಗಿವೆಯೋ ಯಾರು ಬಲ್ಲರು?<noinclude></noinclude>
khr088c1gic3biy5l70apwok2bi2j9x
317314
317311
2026-05-05T14:56:12Z
Shreelatha.Halemane
7642
/* Validated */
317314
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮನಸ್ಸಿನ ಮಥನ|right=೩೭೭}}
ಇಬ್ಬರೂ ಹೀಗೆ ಯೋಚಿಸುವುದು, ನನ್ನ ವಿಷಯದಲ್ಲಿ ಅವ; ಅವ ಏಕೆ
ಹಾಗೆ ಎಂದು ನಾನು; ಇಬ್ಬರಿಗೂ ಯೋಚನೆಯು ಮೂಡಿರುತಿತ್ತು.
{{gap}}ಯೋಚನೆ ಎಂದರೇನು? ಹಾಸಿಗೆಯನ್ನು ಆಣಿಯಾಗಿ ಹಾಸುವ ಯೋಚನೆ
ಅವನಿಗೆ. ಎಲ್ಲಿ ಅಂದರೆ ಅಲ್ಲಿ ಬಿದ್ದುಕೊಂಡರೆ ಅವನಿಗೆ ನಿದ್ರೆಯು ಬರುವುದಿಲ್ಲ.
ಅವನು ಏಕೆ ವೃಥಾ ಶ್ರಮಪಡುತ್ತಾನೆ ಎಂದು ನನ್ನ ಯೋಚನೆ. ಅವನ ಯೋಚನೆಗಳು,
ಒಂದು ಕಾರ್ಯದ ಸಿದ್ಧಿಗೆ ನನ್ನ ಯೋಚನೆಯು ಒಂದು ಸಮಸ್ಯಾ ಪರಿಹಾರಕ್ಕೆ
ಯೋಚಿಸಿದನಂತರ ನಾನು ನಿರ್ಣಯಿಸಿದೆ ; ಯಲ್ಲಪ್ಪನ ಸ್ವಭಾವ ಅದು
ಎಂದುಕೊಂಡೆ. ಆದರೆ ಹಾಗೇಕಾಯಿತು ಎಂದು ಮುಂದೆ ನಾನು ಯೋಚಿಸಲಿಲ್ಲ.
ಯೋಚಿಸಲು ಕುತೂಹಲವು ಉಂಟಾಗಲಿಲ್ಲ. ಬಿದ್ದು ಮಲಗಿಕೊಳ್ಳುಕ್ಕೆ ಇಷ್ಟೆಲ್ಲಾ
ಏಕೆ ಒದ್ದಾಡುತ್ತೀನಿ ಎಂಬ ಯೋಚನೆಯು ಯಲ್ಲಪ್ಪನಿಗೆ ಬರವೊಲ್ಲದು.
{{gap}}ಕಾರ್ಯಕ್ಕಾಗಲೀ, ಸಮಸ್ಯೆಯ ನಿವಾರಣೆಗಾಗಲೀ ಯೋಚನೆಯನ್ನು
ಮಾಡುತ್ತೇವೆ. ಯಾವುದಾದರೂ ಕೆಲಸವನ್ನು ಮಾಡುವಾಗ, ಈ ರೀತಿಯಲ್ಲಿ
ಮಾಡಿದರೆ, ಖರ್ಚು ಕಡಿಮೆಯಾಗುತ್ತದೆ, ಕೆಲಸವು ಬೇಗ ಆಗುತ್ತದೆ.
ಲಕ್ಷಣವಾಗಿಯೂ ಆಗುತ್ತದೆ, ಎಂಬುದನ್ನು ನಿರ್ಣಯಿಸಬೇಕು. ಸಾಧ್ಯವಾದಷ್ಟು
ಮಟ್ಟಿಗೆ ಇತರ ಎಲ್ಲ ವಿಧಾನಗಳನ್ನು ಯೋಚಿಸಿ, ಅವುಗಳಲ್ಲೆಲ್ಲ ಒಂದು
ಉತ್ತಮವಾದುದು ಎಂದು ತೀರ್ಮಾನಿಸಬೇಕು. ಸಮಸ್ಯೆಯು ಎದುರಾದಾಗ,
ಅದನ್ನು ಬಿಡಿಸಬೇಕಾದರೆ, ಅಥವಾ ಪರಿಹಾರವನ್ನು ಕಂಡುಹಿಡಿಯಬೇಕಾದರೆ,
ಆಗಲೂ ಹಲವಾರು ಪರಿಹಾರ ಮಾರ್ಗಗಳನ್ನು ಪರಿಶೀಲಿಸಿ, ಸುಲಭವಾದ
ಮತ್ತು ಉತ್ತಮವಾದ ಮಾರ್ಗವನ್ನು ನಿರ್ಧರಿಸಬೇಕು.
{{gap}}ಮನಸ್ಸನ್ನು ಮಥಿಸುವುದರಿಂದ, ವಿಚಾರವನ್ನು ಮಾಡುವುದರಿಂದ,
ನಿರ್ಣಯಿಸಲು ಸಾಧ್ಯ. ಮೊಸರನ್ನು ಚೆನ್ನಾಗಿ ಕಡೆದರೆ ಬೆಣ್ಣೆಯು ಮೇಲಕ್ಕೆ
ತೇಲುತ್ತದೆ. ಮನಸ್ಸನ್ನು ವಿಚಾರದ ಕಡೆಗೋಲಿನಿಂದ ಕಡೆದರೆ ನಿರ್ಣಯವು
ಹೊರಬೀಳುತ್ತದೆ.
{{gap}}ನಮ್ಮ ನಾಡಿನ ಋಷಿಗಳು ಮನವನ್ನು ಮಥಿಸುವಾಗ ಉದ್ಭವಿಸುವವುಗಳನ್ನು
ಪುರಾಣದ ಕತೆಯ ಮೂಲಕ ವಿವರಿಸಿದರು.
{{gap}}ಮನಸ್ಸು ಸಮುದ್ರದಂತೆ ವಿಶಾಲವಾದುದು, ಆಳವಾದುದು
ಮೇಲ್ಪದರದಲ್ಲಿರುವುದು ಮಾತ್ರ ನಮ್ಮ ಗಮನಕ್ಕೆ ಪ್ರತ್ಯಕ್ಷವಾಗುತ್ತದೆ. ಮನಸ್ಸಿನಲ್ಲಿ
ಇದನ್ನು Conscious part ಎನ್ನುತ್ತಾರೆ. ತೋರ ಮನಸ್ಸು, ಆಳಮನಸ್ಸಿನಲ್ಲಿ,
ಸಮುದ್ರದ ಗರ್ಭದಲ್ಲಿ ಯಾವ ಯಾವುವು ಅಡಗಿವೆಯೋ ಯಾರು ಬಲ್ಲರು?<noinclude></noinclude>
mcii12r1bup37csydllkuhyicts1y5h
ಪುಟ:ಮನಮಂಥನ.pdf/೩೯೬
104
62843
317313
314648
2026-05-05T14:55:46Z
Shreesha Sharma
7840
/* Proofread */
317313
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=೩೭೮|right=ಮನಮಂಥನ}}
ಬುದ್ಧಿಯನ್ನು ಉಪಯೋಗಿಸಿ, ಅನುಭವದ ನೆರವು ಪಡೆದು ಅನುಮಾನ
ಪ್ರಮಾಣದಿಂದ ಹೀಗಿರಬಹುದು ಎಂದು ಊಹಿಸಬಹುದಷ್ಟೇ. ಸಮುದ್ರದ
ಗರ್ಭದಾಳದಲ್ಲಿ ಕಣ್ಣುಗಳಿಲ್ಲದ ಅದ್ಭುತವಾದ ಅತಿದೊಡ್ಡ ಗಾತ್ರದ ಪ್ರಾಣಿಗಳಿವೆಯಂತೆ.
ಕಾರ್ಗತ್ತಲಲ್ಲಿ ಹುಟ್ಟಿ ಅಲ್ಲೇ ಬೆಳೆದು ಅಲ್ಲೇ ಸಾಯುವ ಅವುಗಳಿಗೆ ಕಣ್ಣಾದರೂ
ಏಕೆ ಬೇಕು?
ಮನಸ್ಸಿನ ಆಳದಲ್ಲಿರುವ ಜಗ್ಗಾಡಿ ಮನಸ್ಸನ್ನು ನಡೆಸುವ, Id ಶಕ್ತಿಯು
ಸಮುದ್ರದಾಳದಲ್ಲಿರುವ ಘೋರ ಪ್ರಮಾಣದ ಜಲಚರಗಳಂತೆಯೇ ! ಲೌಕಿಕ
ಪ್ರಪಂಚದ ಹೊರಗೆ ಏನಿದೆ ಎನ್ನುವುದರ ಕಲ್ಪನೆಯೂ ಅವುಗಳಿಗಿರುವುದಿಲ್ಲ !
ಮಹಾಸಾಗರದ ತಳದಲ್ಲಿ, ಪುರಾಣದ ಕತೆಯ ಪ್ರಕಾರ, ಅತ್ಯಧಿಕ ಪ್ರಮಾಣದ
ಕೂರ್ಮವು ಇದೆಯಂತೆ. ಅದರ ಬೆನ್ನೊಡಲು ಬಲು ಕಠಿಣವೂ ಕಠೋರವೂ
ಆಗಿದೆಯಂತೆ. ವಾಸ್ತವಿಕವಾದ ಬ್ರಹ್ಮಾಂಡ, ಅದರ ಬೆನ್ನ ಮೇಲೆ ಮಂದರ
ಪರ್ವತವನ್ನು ಇರಿಸಿದರಂತೆ. ಸಮುದ್ರ ಮಥನದಲ್ಲಿ ಮಂದರ ಪರ್ವತವೇ
ಕಡೆಗೋಲು, ಮನಸ್ಸಿನಲ್ಲಿ Ego ಇದ್ದಂತೆ, ಸಮುದ್ರದಲ್ಲಿ ಮಂದರ ಪರ್ವತ
ವಾಸ್ತವಿಕವಾದ ಲೌಕಿಕವಾದ ಬ್ರಹ್ಮಾಂಡದ ಮೇಲೆ ಪ್ರತಿಷ್ಠಿತವಾಗಿರುತ್ತದೆ.
ಕಡೆಗೋಲನ್ನು ಕಡೆಯಬೇಕಾದರೆ ಎರಡೂ ಕಡೆಗಳಲ್ಲಿ ಸೆಳೆದಾಡುವ
ಹಗ್ಗವಿರುವಂತೆ ಸಮುದ್ರ ಮಥನದ ಕತೆಯಲ್ಲಿ, ಹೆಬ್ಬಾವಾದ, ಕಾಲದ ಸಂಕೇತವಾದ,
ವಾಸುಕಿಯನ್ನು ಮಂದರ ಪರ್ವತದ ಸುತ್ತ ಬಿಗಿದು ಕಡೆಯುವರಂತೆ.
ಕಡೆಯುವವರು ಯಾರು ? ಒಂದು ಕಡೆ ಸುರರು, ಇನ್ನೊಂದು ಕಡೆ
ಅಸುರರು, ಇಬ್ಬರೂ ಜತೆ ಜತೆಯಲ್ಲಿ ಹುಟ್ಟಿದ, ದಿತಿ ಮತ್ತು ಸವತಿಯಾದ
ಅದಿತಿಯ ಮಕ್ಕಳು ಇತ್ತ ಮತ್ತು ಅತ್ತ ವಾಸುಕಿಯನ್ನು ಹಿಡಿದು ಸಮುದ್ರವನ್ನು
ಕಡೆಯತೊಡಗಿದರು. ಮಥಿಸಿದರು.
ಮನಸ್ಸಿನ ಸಾಗರದಲ್ಲಿ ವಾಸ್ತವಿಕವಾದ ಪಿಂಡಾಂಡದ ಮೇಲೆ ನಿಂತಿರುವ
Ego ವನ್ನು ಅತ್ತ Id ಗಣಗಳೂ ಇತ್ತ Super-Ego ಗಣಗಳೂ ಕಡೆಯುತ್ತವೆ.
ವಿರಾಮವಿಲ್ಲದೆ, ಸರಭರ ಕಡೆಯುತ್ತಿರುತ್ತವೆ. Ego ಒಮ್ಮೆ ಲೌಕಿಕ ವಾಸ್ತವಿಕೆಯತ್ತ
ಸೆಳೆಯಲ್ಪಡುತ್ತದೆ. ಮರುಕ್ಷಣದಲ್ಲಿ ಅಲೌಕಿಕವಾದ ಶಾಶ್ವತದತ್ತ ಎಳೆಯಲ್ಪಡುತ್ತದೆ.
ಈ ತರಹ ಬಿರುಸಿನ ಮಥನದಿಂದಾಗಿ, ಸಮುದ್ರದಲ್ಲಿ ಮೊದಲು ತೇಲಿ
ಬಂದಿತ್ತು ವಿಷ; ಹಾಲಾಹಲ, ಬ್ರಹ್ಮಾಂಡವನ್ನು ಸುಟ್ಟು ನಾಶಪಡಿಸುವಂತಹ
ಹಾಲಾಹಲ, ಆದರೆ ಪುರಾಣದ ಕತೆಯಲ್ಲಿ, ಶಿವನು ಕೈವಲ್ಯದ ಕೈಲಾಸದಿಂದ
ಬಂದು ಲೋಕ ಕಲ್ಯಾಣಕ್ಕಾಗಿ, ಹಾಲಾಹಲವನ್ನು ಆಪೋಶನ ತೆಗೆದುಕೊಂಡನಂತೆ.<noinclude></noinclude>
kunorcmyfqs0719vtzqjkkz2184zngm
317317
317313
2026-05-05T14:57:11Z
Shreelatha.Halemane
7642
/* Validated */
317317
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೩೭೮|right=ಮನಮಂಥನ}}
ಬುದ್ಧಿಯನ್ನು ಉಪಯೋಗಿಸಿ, ಅನುಭವದ ನೆರವು ಪಡೆದು ಅನುಮಾನ
ಪ್ರಮಾಣದಿಂದ ಹೀಗಿರಬಹುದು ಎಂದು ಊಹಿಸಬಹುದಷ್ಟೇ. ಸಮುದ್ರದ
ಗರ್ಭದಾಳದಲ್ಲಿ ಕಣ್ಣುಗಳಿಲ್ಲದ ಅದ್ಭುತವಾದ ಅತಿದೊಡ್ಡ ಗಾತ್ರದ ಪ್ರಾಣಿಗಳಿವೆಯಂತೆ.ಕಾರ್ಗತ್ತಲಲ್ಲಿ ಹುಟ್ಟಿ ಅಲ್ಲೇ ಬೆಳೆದು ಅಲ್ಲೇ ಸಾಯುವ ಅವುಗಳಿಗೆ ಕಣ್ಣಾದರೂಏಕೆ ಬೇಕು?
{{gap}}ಮನಸ್ಸಿನ ಆಳದಲ್ಲಿರುವ ಜಗ್ಗಾಡಿ ಮನಸ್ಸನ್ನು ನಡೆಸುವ, Id ಶಕ್ತಿಯು
ಸಮುದ್ರದಾಳದಲ್ಲಿರುವ ಘೋರ ಪ್ರಮಾಣದ ಜಲಚರಗಳಂತೆಯೇ ! ಲೌಕಿಕ
ಪ್ರಪಂಚದ ಹೊರಗೆ ಏನಿದೆ ಎನ್ನುವುದರ ಕಲ್ಪನೆಯೂ ಅವುಗಳಿಗಿರುವುದಿಲ್ಲ !
{{gap}}ಮಹಾಸಾಗರದ ತಳದಲ್ಲಿ, ಪುರಾಣದ ಕತೆಯ ಪ್ರಕಾರ, ಅತ್ಯಧಿಕ ಪ್ರಮಾಣದ
ಕೂರ್ಮವು ಇದೆಯಂತೆ. ಅದರ ಬೆನ್ನೊಡಲು ಬಲು ಕಠಿಣವೂ ಕಠೋರವೂ
ಆಗಿದೆಯಂತೆ. ವಾಸ್ತವಿಕವಾದ ಬ್ರಹ್ಮಾಂಡ, ಅದರ ಬೆನ್ನ ಮೇಲೆ ಮಂದರ
ಪರ್ವತವನ್ನು ಇರಿಸಿದರಂತೆ. ಸಮುದ್ರ ಮಥನದಲ್ಲಿ ಮಂದರ ಪರ್ವತವೇ
ಕಡೆಗೋಲು, ಮನಸ್ಸಿನಲ್ಲಿ Ego ಇದ್ದಂತೆ, ಸಮುದ್ರದಲ್ಲಿ ಮಂದರ ಪರ್ವತ
ವಾಸ್ತವಿಕವಾದ ಲೌಕಿಕವಾದ ಬ್ರಹ್ಮಾಂಡದ ಮೇಲೆ ಪ್ರತಿಷ್ಠಿತವಾಗಿರುತ್ತದೆ.
{{gap}}ಕಡೆಗೋಲನ್ನು ಕಡೆಯಬೇಕಾದರೆ ಎರಡೂ ಕಡೆಗಳಲ್ಲಿ ಸೆಳೆದಾಡುವ
ಹಗ್ಗವಿರುವಂತೆ ಸಮುದ್ರ ಮಥನದ ಕತೆಯಲ್ಲಿ, ಹೆಬ್ಬಾವಾದ, ಕಾಲದ ಸಂಕೇತವಾದ,
ವಾಸುಕಿಯನ್ನು ಮಂದರ ಪರ್ವತದ ಸುತ್ತ ಬಿಗಿದು ಕಡೆಯುವರಂತೆ.
{{gap}}ಕಡೆಯುವವರು ಯಾರು ? ಒಂದು ಕಡೆ ಸುರರು, ಇನ್ನೊಂದು ಕಡೆ
ಅಸುರರು, ಇಬ್ಬರೂ ಜತೆ ಜತೆಯಲ್ಲಿ ಹುಟ್ಟಿದ, ದಿತಿ ಮತ್ತು ಸವತಿಯಾದ
ಅದಿತಿಯ ಮಕ್ಕಳು ಇತ್ತ ಮತ್ತು ಅತ್ತ ವಾಸುಕಿಯನ್ನು ಹಿಡಿದು ಸಮುದ್ರವನ್ನು
ಕಡೆಯತೊಡಗಿದರು. ಮಥಿಸಿದರು.
{{gap}}ಮನಸ್ಸಿನ ಸಾಗರದಲ್ಲಿ ವಾಸ್ತವಿಕವಾದ ಪಿಂಡಾಂಡದ ಮೇಲೆ ನಿಂತಿರುವ
Ego ವನ್ನು ಅತ್ತ Id ಗಣಗಳೂ ಇತ್ತ Super-Ego ಗಣಗಳೂ ಕಡೆಯುತ್ತವೆ.
ವಿರಾಮವಿಲ್ಲದೆ, ಸರಭರ ಕಡೆಯುತ್ತಿರುತ್ತವೆ. Ego ಒಮ್ಮೆ ಲೌಕಿಕ ವಾಸ್ತವಿಕೆಯತ್ತ
ಸೆಳೆಯಲ್ಪಡುತ್ತದೆ. ಮರುಕ್ಷಣದಲ್ಲಿ ಅಲೌಕಿಕವಾದ ಶಾಶ್ವತದತ್ತ ಎಳೆಯಲ್ಪಡುತ್ತದೆ.
{{gap}}ಈ ತರಹ ಬಿರುಸಿನ ಮಥನದಿಂದಾಗಿ, ಸಮುದ್ರದಲ್ಲಿ ಮೊದಲು ತೇಲಿ
ಬಂದಿತ್ತು ವಿಷ; ಹಾಲಾಹಲ, ಬ್ರಹ್ಮಾಂಡವನ್ನು ಸುಟ್ಟು ನಾಶಪಡಿಸುವಂತಹ
ಹಾಲಾಹಲ, ಆದರೆ ಪುರಾಣದ ಕತೆಯಲ್ಲಿ, ಶಿವನು ಕೈವಲ್ಯದ ಕೈಲಾಸದಿಂದ
ಬಂದು ಲೋಕ ಕಲ್ಯಾಣಕ್ಕಾಗಿ, ಹಾಲಾಹಲವನ್ನು ಆಪೋಶನ ತೆಗೆದುಕೊಂಡನಂತೆ.<noinclude></noinclude>
ialn0rwcatswgf4gyo62fi2y5yb5j9i
ಪುಟ:ಮನಮಂಥನ.pdf/೩೯೭
104
62844
317315
314649
2026-05-05T14:56:23Z
Shreesha Sharma
7840
/* Proofread */
317315
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=ಮನಸ್ಸಿನ ಮಥನ|right=೩೭೯}}
ಕೈವಲ್ಯವನ್ನು ಮನೆಯಾಗಿರಿಸಿಕೊಂಡಿರುವ ಕೈಲಾಸಾಧಿಪತಿಯೂ ಕೂಡ,
ಹಾಲಾಹಲವು ಹೊಟ್ಟೆಯನ್ನು ಸೇರಿದ್ದರೆ, ಭಸ್ಮವಾಗುತ್ತಿದ್ದನಂತೆ. ಅಸ್ತಿತ್ವವು ಅವನಿಗೆ
ಉಳಿಯುತ್ತಿರಲಿಲ್ಲವಂತೆ. ಆದಕಾರಣ ಶಿವನಿಗೂ ಕೂಡ ಹಾಲಾಹಲವು
ನುಂಗಲಾರದ ತುತ್ತಾಯಿತಂತೆ. ಗಂಟಲಿನಲ್ಲಿ ಸಿಕ್ಕಿಕೊಂಡಿತಂತೆ. ಗಂಟಲು ಪ್ರದೇಶವು
ನೀಲಿಗಟ್ಟಿತಂತೆ. ನೀಲಕಂಠನಾದನಂತೆ. ಶಿವ ವಿಷಕಂಠನಾದನಂತೆ ಶಿವ.
ಶ್ರೀಕಂಠನಾದನಂತೆ ಶಿವ. ಇದರಿಂದಾಗಿ ವಾಸ್ತವಿಕ ಲೋಕವು ಅಸ್ತಿತ್ವದಲ್ಲಿ
ಉಳಿಯಿತಂತೆ. ಲೌಕಿಕ ಕಲ್ಯಾಣವು ಆಯಿತಂತೆ.
೧. ಮನಸ್ಸಿನಲ್ಲಿ ಮಥನವಾದಾಗ ಮೊದಲು ಹೊರಹೊಮ್ಮುವುದು ವಿಷ
ಕೆಟ್ಟ ಯೋಚನೆ. ಸಾವಿನ ಭಯ. ಮನೆಗೆ ಸಂಜೆ ಆರರ ವೇಳೆಗೆ ಹಿಂತಿರುಗುತ್ತೇನೆ.
ಆ ವೇಳೆಗೆ ಮೊದಲ ಮಗನು ಚಾಕರಿಯಿಂದ ಹಿಂತಿರುಗಿ ಸುಸ್ತು ಬಡಿದು
ಬಂದು, ತಿಂಡಿಯನ್ನು ತಿನ್ನುತ್ತಿರಬೇಕು. ಆದರೆ ಆ ಸಂಜೆ ಮನೆಗೆ ಅವ
ಹಿಂತಿರುಗಿರುವುದಿಲ್ಲ. ಏನು ಕಾರಣವಿತ್ತೋ ಅವನಿಗೆ ಮಾತ್ರ ಗೊತ್ತು. ಕ್ಲುಪ್ತವಾದ
ಹೊತ್ತಿಗೆ ಮಗನು ಬರಲಿಲ್ಲ ಎಂದಾಗ ನನಗೆ ಆತಂಕವಾಗುತ್ತದೆ. ಹೊಸ
ಸ್ಕೂಟರನ್ನು ಕೊಂಡಿದ್ದಾನೆ. ಯೌವನದ ಆತುರ, ಸ್ಕೂಟರಿನ ಅನುಭವ ಸಾಲದು.
ಆದಕಾರಣ ಅಪಘಾತಕ್ಕೀಡಾಗಿದ್ದಾನೆ. ಯಾವ ಆಸ್ಪತ್ರೆಗೆ ದಾಖಲು ಮಾಡಿದ್ದಾರೋ?
ಇದಾನೆಯೋ ? ಪ್ರಜ್ಞಾಹೀನನಾಗಿದ್ದಾನೆಯೋ ? ಅಥವಾ...ಮುಂದೆ ಬರುವ
ಯೋಚನೆಯನ್ನು ಮುಂದುವರಿಸಲಾರೆ. ಆ ವಿಷಯವನ್ನು ನನ್ನ ಮನಸ್ಸು
ನುಂಗಲಾರದು. ಉಗುಳಲೂ ಆಗದು. ಸ್ವಲ್ಪ ಕಾಲ ನಾನೂ ವಿಷಕಂಠನೇ !
'ಹೆಲೈಟ್ ಕೊಳ್ಳಲು ಹೋಗಿದ್ದೆ. ಬಾ ಹಾಗೇ ಮಜೇಂದ್ರ ಭವನಕ್ಕೆ ಹೋಗಿ
ಕಾಫಿ ಕುಡಿದು ಬಂದೆ' ಎಂದು ಒಂದು ತಾಸು ಮುಗಿದ ಮೇಲೆ ಅವನು
ಬಂದು ಹೇಳಿದಾಗ, ನನ್ನ ಗಂಟಲಲ್ಲಿ ಸಿಕ್ಕಿಕೊಂಡಿದ್ದ ಮನಸ್ಸಿನ ಆತಂಕದ
ವಿಷವು ತಟ್ಟಂತ ನಿವಾರಣೆಯಾಗುತ್ತದೆ. ನನ್ನ ಮನಸ್ಸಿನ ಲೋಕದ ಕಲ್ಯಾಣವಾಗುತ್ತದೆ.
ಹಾಲಾಹಲವನ್ನು ನಿವಾರಿಸಿದನಂತರ ಸಮುದ್ರ ಮಥನವಾದಾಗ, ಜೇಷ್ಠಾ
ಎಂಬ ಹೆಸರಿನ ದರಿದ್ರ ಲಕ್ಷ್ಮಿಯು ತೇಲಿ ಬಂದಳಂತೆ. ಮೊದಲು ಹುಟ್ಟಿ
ಬಂದವಳು ಜೇಷ್ಠಾ.
೨. ಲೌಕಿಕ ಬಾಳಿನಲ್ಲಿ ಯಶಸ್ವಿಯಾಗಲು ಯಾವುದಾದರೂ ಒಂದು
ಕಾರ್ಯವನ್ನೋ ಅಥವಾ ವ್ಯವಹಾರವನ್ನೋ ಮಾಡಬೇಕಾಗುತ್ತದೆ. ಸಾಕಷ್ಟು
ವಿಚಾರವನ್ನು ಮಾಡಿದಾಗ, ಮೊದಲು ಬರುವ ಯೋಚನೆಯು ನಷ್ಟದ್ದು, ಮಸಲಾ
ನನ್ನ ಯೋಜನೆಯು ಕಾರಣಾಂತರದಿಂದ ಸರಿ ನಡೆಯದಿದ್ದರೆ, ಆಗ ತುಂಬಾ<noinclude></noinclude>
sn9sj64etmxzq9jz9pxsba5ziblbxfr
317321
317315
2026-05-05T15:00:59Z
Shreelatha.Halemane
7642
/* Validated */
317321
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮನಸ್ಸಿನ ಮಥನ|right=೩೭೯}}
ಕೈವಲ್ಯವನ್ನು ಮನೆಯಾಗಿರಿಸಿಕೊಂಡಿರುವ ಕೈಲಾಸಾಧಿಪತಿಯೂ ಕೂಡ,
ಹಾಲಾಹಲವು ಹೊಟ್ಟೆಯನ್ನು ಸೇರಿದ್ದರೆ, ಭಸ್ಮವಾಗುತ್ತಿದ್ದನಂತೆ. ಅಸ್ತಿತ್ವವು ಅವನಿಗೆ
ಉಳಿಯುತ್ತಿರಲಿಲ್ಲವಂತೆ. ಆದಕಾರಣ ಶಿವನಿಗೂ ಕೂಡ ಹಾಲಾಹಲವು
ನುಂಗಲಾರದ ತುತ್ತಾಯಿತಂತೆ. ಗಂಟಲಿನಲ್ಲಿ ಸಿಕ್ಕಿಕೊಂಡಿತಂತೆ. ಗಂಟಲು ಪ್ರದೇಶವು
ನೀಲಿಗಟ್ಟಿತಂತೆ. ನೀಲಕಂಠನಾದನಂತೆ. ಶಿವ ವಿಷಕಂಠನಾದನಂತೆ ಶಿವ.
ಶ್ರೀಕಂಠನಾದನಂತೆ ಶಿವ. ಇದರಿಂದಾಗಿ ವಾಸ್ತವಿಕ ಲೋಕವು ಅಸ್ತಿತ್ವದಲ್ಲಿ
ಉಳಿಯಿತಂತೆ. ಲೌಕಿಕ ಕಲ್ಯಾಣವು ಆಯಿತಂತೆ.
{{gap}}೧. ಮನಸ್ಸಿನಲ್ಲಿ ಮಥನವಾದಾಗ ಮೊದಲು ಹೊರಹೊಮ್ಮುವುದು ವಿಷ
ಕೆಟ್ಟ ಯೋಚನೆ. ಸಾವಿನ ಭಯ. ಮನೆಗೆ ಸಂಜೆ ಆರರ ವೇಳೆಗೆ ಹಿಂತಿರುಗುತ್ತೇನೆ.
ಆ ವೇಳೆಗೆ ಮೊದಲ ಮಗನು ಚಾಕರಿಯಿಂದ ಹಿಂತಿರುಗಿ ಸುಸ್ತು ಬಡಿದು
ಬಂದು, ತಿಂಡಿಯನ್ನು ತಿನ್ನುತ್ತಿರಬೇಕು. ಆದರೆ ಆ ಸಂಜೆ ಮನೆಗೆ ಅವ
ಹಿಂತಿರುಗಿರುವುದಿಲ್ಲ. ಏನು ಕಾರಣವಿತ್ತೋ ಅವನಿಗೆ ಮಾತ್ರ ಗೊತ್ತು. ಕ್ಲುಪ್ತವಾದ
ಹೊತ್ತಿಗೆ ಮಗನು ಬರಲಿಲ್ಲ ಎಂದಾಗ ನನಗೆ ಆತಂಕವಾಗುತ್ತದೆ. ಹೊಸ
ಸ್ಕೂಟರನ್ನು ಕೊಂಡಿದ್ದಾನೆ. ಯೌವನದ ಆತುರ, ಸ್ಕೂಟರಿನ ಅನುಭವ ಸಾಲದು.
ಆದಕಾರಣ ಅಪಘಾತಕ್ಕೀಡಾಗಿದ್ದಾನೆ. ಯಾವ ಆಸ್ಪತ್ರೆಗೆ ದಾಖಲು ಮಾಡಿದ್ದಾರೋ?
ಇದಾನೆಯೋ ? ಪ್ರಜ್ಞಾಹೀನನಾಗಿದ್ದಾನೆಯೋ ? ಅಥವಾ...ಮುಂದೆ ಬರುವ
ಯೋಚನೆಯನ್ನು ಮುಂದುವರಿಸಲಾರೆ. ಆ ವಿಷಯವನ್ನು ನನ್ನ ಮನಸ್ಸು
ನುಂಗಲಾರದು. ಉಗುಳಲೂ ಆಗದು. ಸ್ವಲ್ಪ ಕಾಲ ನಾನೂ ವಿಷಕಂಠನೇ !
'ಹೆಲೈಟ್ ಕೊಳ್ಳಲು ಹೋಗಿದ್ದೆ. ಬಾ ಹಾಗೇ ಮಜೇಂದ್ರ ಭವನಕ್ಕೆ ಹೋಗಿ
ಕಾಫಿ ಕುಡಿದು ಬಂದೆ' ಎಂದು ಒಂದು ತಾಸು ಮುಗಿದ ಮೇಲೆ ಅವನು
ಬಂದು ಹೇಳಿದಾಗ, ನನ್ನ ಗಂಟಲಲ್ಲಿ ಸಿಕ್ಕಿಕೊಂಡಿದ್ದ ಮನಸ್ಸಿನ ಆತಂಕದ
ವಿಷವು ತಟ್ಟಂತ ನಿವಾರಣೆಯಾಗುತ್ತದೆ. ನನ್ನ ಮನಸ್ಸಿನ ಲೋಕದ ಕಲ್ಯಾಣವಾಗುತ್ತದೆ.
{{gap}}ಹಾಲಾಹಲವನ್ನು ನಿವಾರಿಸಿದನಂತರ ಸಮುದ್ರ ಮಥನವಾದಾಗ, ಜೇಷ್ಠಾ
ಎಂಬ ಹೆಸರಿನ ದರಿದ್ರ ಲಕ್ಷ್ಮಿಯು ತೇಲಿ ಬಂದಳಂತೆ. ಮೊದಲು ಹುಟ್ಟಿ
ಬಂದವಳು ಜೇಷ್ಠಾ.
{{gap}}೨. ಲೌಕಿಕ ಬಾಳಿನಲ್ಲಿ ಯಶಸ್ವಿಯಾಗಲು ಯಾವುದಾದರೂ ಒಂದು
ಕಾರ್ಯವನ್ನೋ ಅಥವಾ ವ್ಯವಹಾರವನ್ನೋ ಮಾಡಬೇಕಾಗುತ್ತದೆ. ಸಾಕಷ್ಟು
ವಿಚಾರವನ್ನು ಮಾಡಿದಾಗ, ಮೊದಲು ಬರುವ ಯೋಚನೆಯು ನಷ್ಟದ್ದು, ಮಸಲಾ
ನನ್ನ ಯೋಜನೆಯು ಕಾರಣಾಂತರದಿಂದ ಸರಿ ನಡೆಯದಿದ್ದರೆ, ಆಗ ತುಂಬಾ<noinclude></noinclude>
dxnan7eulxk9pmwng6ulvr3t94c81e1
ಪುಟ:ಮನಮಂಥನ.pdf/೩೯೮
104
62845
317316
314650
2026-05-05T14:57:03Z
Shreesha Sharma
7840
/* Proofread */
317316
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=೩೮೦|right=ಮನಮಂಥನ}}
ನಷ್ಟವಾಗುತ್ತದೆ. ಹಿಂದೆ ಕೂಡಿಟ್ಟಿದ್ದೆಲ್ಲಾ ಈ ವ್ಯವಹಾರದಲ್ಲಿ ಕಳೆದು
ಹೋಗುತ್ತದೆಯೋ ಎಂಬ ಆಲೋಚನೆ, ವರ್ಷವೆಲ್ಲಾ ವ್ಯಾಸಂಗವನ್ನು ಶ್ರದ್ಧೆಯಿಂದ
ಮಾಡಿದ್ದೇನೆ; ಪರೀಕ್ಷೆಯ ಸಮಯದಲ್ಲಿ ಕಾಯಿಲೆ ಮಲಗಿದರೆ ಎನ್ನುವ ಯೋಚನೆ.
ಎಲ್ಲವೂ ದರಿದ್ರದ ಯೋಚನೆಗಳು,
ಜೇಷ್ಯಾ, ಅಥವಾ ದರಿದ್ರ ಲಕ್ಷ್ಮಿಯು, ಕೃಷ್ಣರೂಪ ಧರಾ ದೇವಿಯಂತೆ.
ಸರ್ವಾಭರಣ ಭೂಷಿತಳಂತೆ, ದಾರಿದ್ರವು ಕಪ್ಪು ಕಪ್ಪಾದ ಭವಿಷ್ಯವನ್ನು
ಸೂಚಿಸಬಹುದು. ಆದರೆ ಸರ್ವಾಭರಣ ಭೂಷಿತಳು ಹೇಗೆ? ಲೌಕಿಕ ಬಾಳಿನಲ್ಲಿ
ಶ್ರೀಮಂತರ ಸಂಸಾರವನ್ನು ನೋಡಿ. ಪ್ರತಿಯೊಬ್ಬರಿಗೂ ಆರ್ಥಿಕ ಸ್ವಾತಂತ್ರ್ಯವಿರಲು
ಸುಲಭ. ಹಿರಿಯರ ಹೆದರಿಕೆಯು ಕಿರಿಯರನ್ನು ನಡೆಸುತ್ತದೆ. ಹಿರಿಯರ ಕಣ್ಣು
ತಪ್ಪಿದರೆ ಸಾಕು; ಕಿರಿಯರು ಸ್ವಚ್ಛಾ ವಿಹಾರಿಗಳಾಗುತ್ತಾರೆ. ನಿಕಟವಾದ
ಅನ್ನೋನ್ಯತೆಯು ಬೆಳೆಯುವುದು ಕಷ್ಟ. ನಮ್ಮಪ್ಪ ನನಗಾಗಿ ಏನು ಮಾಡಿದ?
ಅವರಪ್ಪ ಬಿಟ್ಟು ಹೋದ ಆಸ್ತಿಯನ್ನು ಬೆಳಸಿದ. ತಾನೂ ಮಜ ಜೀವನ
ನಡೆಸಿದ. ಅವನ ಅಂತಸ್ತಿಗೆ ತಕ್ಕಂತೆ ಸಮಾಜದಲ್ಲಿ ನಾನು ಮೆರೆಯಬೇಕು
ಎಂದು ಸೌಲಭ್ಯಗಳನ್ನು ನೀಡಿದ ಎನ್ನುವ ಭಾವನೆಯು ಮೂಡುತ್ತದೆ.
ಆದರೆ ಬಡವರ ಸಂಸಾರದಲ್ಲಿ ನೋಡಿ, ಮಗನಿಗೆ ಅನ್ನವನ್ನಿಟ್ಟು ಶಾಲೆಗೆ
ತಾಯಿ ಕಳಿಸಿದಳು. ಶಾಲೆಗೆ ಹೋದ ಮೇಲೆ, ಯಾರೋ ದೊಡ್ಡವರು ಸತ್ತರು
ಅಂತ ರಜಾ ಕೊಟ್ಟರು. ಹತ್ತು ವರ್ಷದ ಮಗ ಮನೆಗೆ ಹನ್ನೆರಡರ ವೇಳೆಗೆ
ಹಿಂತಿರುಗಿ ಬಂದ. ತಾಯಿ ಊಟಕ್ಕೆ ಕುಳಿತಿದ್ದಳು. ರಾಗಿ ಮುದ್ದೆಯನ್ನು ತಟ್ಟೆಗೆ
ಬಡಿಸಿಕೊಂಡಿದ್ದಳು. ಅನ್ನವನ್ನು ನೀನು ತಿನ್ನುಲ್ಲವಾ? ಎಂದು ಮಗ ಕೇಳಿದ.
ಎಲ್ಲರೂ ಅನ್ನವನ್ನು ತಿನ್ನುವಷ್ಟು ಸಂಪಾದನೆಯು ನಿಮ್ಮಪ್ಪನಿಗೆ ಇಲ್ಲ. ಹೊರಗೆ
ಹೋಗಿ ಬರುವ ಗಂಡಸರಿಗೆ ಅನ್ನವನ್ನು ಮಾಡಿ ಹಾಕುತ್ತೇನೆ. ಮನೆಯಲ್ಲೇ
ಕುಳಿತಿರುವ ಹೆಂಗಸರು ಏನನ್ನು ತಿಂದರೂ ಆಯಿತು, ಎಂದಳು ತಾಯಿ.
ರಾಗಿ ಮುದ್ದೆಯನ್ನು ದಿನವೂ ಹಲವಾರು ಶ್ರೀಮಂತರು ತಿನ್ನುತ್ತಾರೆ.
ಅದು ಅಭ್ಯಾಸವಾಗಿದ್ದುದರಿಂದ, ಅಕ್ಕಿಯು ದುಬಾರಿ ದುರ್ಲಭ ಎಂದಲ್ಲ.
ಆ ಅಭ್ಯಾಸವಿಲ್ಲದ ಬಡವರ ಮನೆಯಲ್ಲಿ ಗಂಡು ಮಕ್ಕಳಿಗೆ ಅಭ್ಯಾಸವಾದ
ಅನ್ನವನ್ನು ಹಾಕಿ, ರಾಗಿ ಮುದ್ದೆಯನ್ನು ತಾಯಿಯು ಉಳಿತಾಯಕ್ಕಾಗಿ ತಿಂದರೆ,
ಮಗ-ತಾಯಿ ಇವರುಗಳ ನಡುವೆ ಎಂತಹ ನಿಕಟ ಪ್ರೇಮವು ಉಂಟಾಗುತ್ತದೆ.
! ಇಂದು ನಾಲ್ಕಾರು ಸಾವಿರ ರೂಪಾಯಿಗಳನ್ನು ಪ್ರತಿ ತಿಂಗಳೂ ಸಂಪಾದಿಸುವ
ಶ್ರೀಮಂತ, ನಾಲ್ವತ್ತು ವರ್ಷಗಳ ಹಿಂದಿನ ತಾಯ ಒಲವನ್ನು ಸ್ಮರಿಸಿಕೊಂಡು,<noinclude></noinclude>
t9hf5hjaj8xbc3e7zhefs1cokct6ywc
317323
317316
2026-05-05T15:01:33Z
Shreelatha.Halemane
7642
/* Validated */
317323
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೩೮೦|right=ಮನಮಂಥನ}}
ನಷ್ಟವಾಗುತ್ತದೆ. ಹಿಂದೆ ಕೂಡಿಟ್ಟಿದ್ದೆಲ್ಲಾ ಈ ವ್ಯವಹಾರದಲ್ಲಿ ಕಳೆದು
ಹೋಗುತ್ತದೆಯೋ ಎಂಬ ಆಲೋಚನೆ, ವರ್ಷವೆಲ್ಲಾ ವ್ಯಾಸಂಗವನ್ನು ಶ್ರದ್ಧೆಯಿಂದ
ಮಾಡಿದ್ದೇನೆ; ಪರೀಕ್ಷೆಯ ಸಮಯದಲ್ಲಿ ಕಾಯಿಲೆ ಮಲಗಿದರೆ ಎನ್ನುವ ಯೋಚನೆ.
ಎಲ್ಲವೂ ದರಿದ್ರದ ಯೋಚನೆಗಳು.
{{gap}}ಜೇಷ್ಯಾ, ಅಥವಾ ದರಿದ್ರ ಲಕ್ಷ್ಮಿಯು, ಕೃಷ್ಣರೂಪ ಧರಾ ದೇವಿಯಂತೆ.
ಸರ್ವಾಭರಣ ಭೂಷಿತಳಂತೆ, ದಾರಿದ್ರವು ಕಪ್ಪು ಕಪ್ಪಾದ ಭವಿಷ್ಯವನ್ನು
ಸೂಚಿಸಬಹುದು. ಆದರೆ ಸರ್ವಾಭರಣ ಭೂಷಿತಳು ಹೇಗೆ? ಲೌಕಿಕ ಬಾಳಿನಲ್ಲಿ
ಶ್ರೀಮಂತರ ಸಂಸಾರವನ್ನು ನೋಡಿ. ಪ್ರತಿಯೊಬ್ಬರಿಗೂ ಆರ್ಥಿಕ ಸ್ವಾತಂತ್ರ್ಯವಿರಲು
ಸುಲಭ. ಹಿರಿಯರ ಹೆದರಿಕೆಯು ಕಿರಿಯರನ್ನು ನಡೆಸುತ್ತದೆ. ಹಿರಿಯರ ಕಣ್ಣು
ತಪ್ಪಿದರೆ ಸಾಕು; ಕಿರಿಯರು ಸ್ವಚ್ಛಾ ವಿಹಾರಿಗಳಾಗುತ್ತಾರೆ. ನಿಕಟವಾದ
ಅನ್ನೋನ್ಯತೆಯು ಬೆಳೆಯುವುದು ಕಷ್ಟ. ನಮ್ಮಪ್ಪ ನನಗಾಗಿ ಏನು ಮಾಡಿದ?
ಅವರಪ್ಪ ಬಿಟ್ಟು ಹೋದ ಆಸ್ತಿಯನ್ನು ಬೆಳಸಿದ. ತಾನೂ ಮಜ ಜೀವನ
ನಡೆಸಿದ. ಅವನ ಅಂತಸ್ತಿಗೆ ತಕ್ಕಂತೆ ಸಮಾಜದಲ್ಲಿ ನಾನು ಮೆರೆಯಬೇಕು
ಎಂದು ಸೌಲಭ್ಯಗಳನ್ನು ನೀಡಿದ ಎನ್ನುವ ಭಾವನೆಯು ಮೂಡುತ್ತದೆ.
{{gap}}ಆದರೆ ಬಡವರ ಸಂಸಾರದಲ್ಲಿ ನೋಡಿ, ಮಗನಿಗೆ ಅನ್ನವನ್ನಿಟ್ಟು ಶಾಲೆಗೆ
ತಾಯಿ ಕಳಿಸಿದಳು. ಶಾಲೆಗೆ ಹೋದ ಮೇಲೆ, ಯಾರೋ ದೊಡ್ಡವರು ಸತ್ತರು
ಅಂತ ರಜಾ ಕೊಟ್ಟರು. ಹತ್ತು ವರ್ಷದ ಮಗ ಮನೆಗೆ ಹನ್ನೆರಡರ ವೇಳೆಗೆ
ಹಿಂತಿರುಗಿ ಬಂದ. ತಾಯಿ ಊಟಕ್ಕೆ ಕುಳಿತಿದ್ದಳು. ರಾಗಿ ಮುದ್ದೆಯನ್ನು ತಟ್ಟೆಗೆ
ಬಡಿಸಿಕೊಂಡಿದ್ದಳು. ಅನ್ನವನ್ನು ನೀನು ತಿನ್ನುಲ್ಲವಾ? ಎಂದು ಮಗ ಕೇಳಿದ.
ಎಲ್ಲರೂ ಅನ್ನವನ್ನು ತಿನ್ನುವಷ್ಟು ಸಂಪಾದನೆಯು ನಿಮ್ಮಪ್ಪನಿಗೆ ಇಲ್ಲ. ಹೊರಗೆ
ಹೋಗಿ ಬರುವ ಗಂಡಸರಿಗೆ ಅನ್ನವನ್ನು ಮಾಡಿ ಹಾಕುತ್ತೇನೆ. ಮನೆಯಲ್ಲೇ
ಕುಳಿತಿರುವ ಹೆಂಗಸರು ಏನನ್ನು ತಿಂದರೂ ಆಯಿತು, ಎಂದಳು ತಾಯಿ.
{{gap}}ರಾಗಿ ಮುದ್ದೆಯನ್ನು ದಿನವೂ ಹಲವಾರು ಶ್ರೀಮಂತರು ತಿನ್ನುತ್ತಾರೆ.
ಅದು ಅಭ್ಯಾಸವಾಗಿದ್ದುದರಿಂದ, ಅಕ್ಕಿಯು ದುಬಾರಿ ದುರ್ಲಭ ಎಂದಲ್ಲ.
ಆ ಅಭ್ಯಾಸವಿಲ್ಲದ ಬಡವರ ಮನೆಯಲ್ಲಿ ಗಂಡು ಮಕ್ಕಳಿಗೆ ಅಭ್ಯಾಸವಾದ
ಅನ್ನವನ್ನು ಹಾಕಿ, ರಾಗಿ ಮುದ್ದೆಯನ್ನು ತಾಯಿಯು ಉಳಿತಾಯಕ್ಕಾಗಿ ತಿಂದರೆ,
ಮಗ-ತಾಯಿ ಇವರುಗಳ ನಡುವೆ ಎಂತಹ ನಿಕಟ ಪ್ರೇಮವು ಉಂಟಾಗುತ್ತದೆ.
! ಇಂದು ನಾಲ್ಕಾರು ಸಾವಿರ ರೂಪಾಯಿಗಳನ್ನು ಪ್ರತಿ ತಿಂಗಳೂ ಸಂಪಾದಿಸುವ
ಶ್ರೀಮಂತ, ನಾಲ್ವತ್ತು ವರ್ಷಗಳ ಹಿಂದಿನ ತಾಯ ಒಲವನ್ನು ಸ್ಮರಿಸಿಕೊಂಡು,<noinclude></noinclude>
l36wy8rohxm5uk9v096nuxcyyez48fd
ಪುಟ:ಮನಮಂಥನ.pdf/೩೯೯
104
62846
317318
314651
2026-05-05T14:57:43Z
Shreesha Sharma
7840
/* Proofread */
317318
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=ಮನಸ್ಸಿನ ಮಥನ|right=೩೮೧}}
ನನ್ನೆದುರಿಗೆ ಒಮ್ಮೆ ಅತ್ತ. ಅಂತಹ ತಾಯಿಯು ಯಾರಿಗೆ ಸಿಗುತ್ತಾರೆ ಡಾಕ್ಟರ್ !
ಅವಳ ನಿಷ್ಕಪಟವಾದ ಆಶೀರ್ವಾದದಿಂದಲೇ ನಾನೀಗ ಹತ್ತೂ ಜನರಿಗೆ ಅನ್ನವನ್ನು
ನೀಡುವಂತಾಗಿದ್ದೇನೆ ಎಂದ. ಇಂತಹ ಅನುಪಮ ವಾತ್ಸಲ್ಯವು ಬಡ ಸಂಸಾರಗಳಲ್ಲಿ
ಸಾಧ್ಯವೇ ಹೊರತು, ಶ್ರೀಮಂತರ ಬಂಗಲೆಗಳಲ್ಲಿ ಖಂಡಿತಾ ಇಲ್ಲ.
ನೆಂಟರಿಷ್ಟರ, ತಾಯ್ತಂದೆ ಮಕ್ಕಳ, ತುಂಬು ವಾತ್ಸಲ್ಯಕ್ಕಿಂತ ಹಿರಿದಾದ
ಆಭರಣವು ಉಂಟೆ? ಆದಕಾರಣ ದರಿದ್ರ ಲಕ್ಷ್ಮಿಯು ಕಾಳಭವಿಷ್ಯದ
ಸಂಕೇತವಾದರೂ ವಾತ್ಸಲ್ಯದ ಆಭರಣವನ್ನು ತೊಟ್ಟಿರುತ್ತಾಳೆ : ಮೆರೆಸಿ ಮಡಿಲಿಗೆ
ಹಾಕಿಕೊಂಡು ದೇವಿಯಾಗಿ ರಕ್ಷಿಸುತ್ತಾಳೆ, ರಕ್ಷಾಕವಚವಾಗುತ್ತಾಳೆ. ಆಜೀವ
ಪರ್ಯಂತ. ಆದುದರಿಂದಲೇ ಏನೋ ತುಂಬೊಲವಿನ ಮನನಿಗರು, ಹೊನ್ನನ್ನು
ಕಾರ್ಕೋಟಕ ವಿಷ ಎಂದಂದರು.
ಲೌಕಿಕದ ಬಾಳಿನಲ್ಲಿ ಈಜಾಡಲೇಬೇಕಾದ ನಮ್ಮಂತಹವರು ಮನವನ್ನು
ಮಥಿಸಿದಾಗ, ಸಮುದ್ರ ಮಥನದಲ್ಲಿ ಹುಟ್ಟಿ ಬಂದ ಹಿರಿಯಕ್ಕನು, ದರಿದ್ರ
ಲಕ್ಷ್ಮಿಯು, ಅತ್ಯಂತ ವಾತ್ಸಲ್ಯಮಯೀ, ವಾತ್ಸಲ್ಯವೇ ಆಕೆಯ ಆಭರಣ ; ತನಗಾಗಿ
ಆಕೆಯು ಏನನ್ನೂ ಬಯಸುವುದಿಲ್ಲ. ಅಂದ ಮೇಲೆ ಬೇಡುವಳೇ ? ಎನ್ನಿಸುತ್ತದೆ.
ಪೌಗಂಡ ವಯಸ್ಸಿನಲ್ಲಿ, ಪರಾವಲಂಬನದಿಂದ, ಸ್ವಾವಲಂಬನದ
ಹೊಸಲನ್ನು ದಾಟುವಾಗ, ಉದಾತ್ತವಾದ ಲೋಕ ಕಲ್ಯಾಣದ ಧೈಯವು
ಪ್ರಜ್ವಲಿಸುತ್ತಿರುವಾಗ, ಲೋಕವನ್ನು ಉದ್ಧರಿಸುತ್ತೇನೆ. ಎಂತಹ ಸಂಕಟ, ನೋವು,
ಬಡತನ, ನನ್ನನ್ನು ಕಾಡಿದರೂ ಧೃತಿಗೆಡುವುದಿಲ್ಲ ಎಂದು, ಆತ್ಮ ಬಲಿಯ,
ನಾಲ್ಕೂ ಮೂಲೆಯ ಶಿಲುಬೆಯ, ಸ್ಪಷ್ಟ ಚಿತ್ರವನ್ನು ಆರಾಧಿಸುತ್ತಾನೆ.
ಆದರೆ ವಯಸ್ಕನಾಗತೊಡಗಿದಾಗ, ಧೈಯವು ದೂರವಾಗುತ್ತದೆ. ಬಲ
ಮಸುಕಾಗುತ್ತದೆ. ತಾನು, ತನ್ನ ತಾತ್ಕಾಲಿಕ ಸುಖ ಎಂಬುವು, ಧೈಯದ ಸುತ್ತಲೂ
ಪರದೆಯನ್ನು ಹರಡುತ್ತದೆ. ಹರಡಿ ಕವಿಯುತ್ತದೆ.
ಸಮುದ್ರ ಮಥನದ ಹಿರಿಯಕ್ಕ ಜೇಷ್ಠಾ ; ಮನ ಮಥನದಲ್ಲೂ
ಹಿರಿಯಕ್ಕನಾಗಿ ವಾತ್ಸಲ್ಯವನ್ನು ಎತ್ತೆತ್ತಲೂ ಸುತ್ತಲೂ ಹರಡುವ, ಮಾನವನ
ರಕ್ಷೆಯಾಗುತ್ತಾಳೆ ; ಶಿಲುಬೆಯಿಂದ ಸಾಕ್ಷಾತ್ಕಾರವನ್ನು ಕರುಣಿಸುತ್ತಾಳೆ.
೩. ಸಮುದ್ರ ಮಥನದ, ಪುರಾಣದ ಕತೆಯಲ್ಲಿ, ಜೇಷ್ಠಾ ಹೊರಹೊಮ್ಮಿದ
ನಂತರ, ಕಾಣಿಸಿಕೊಂಡುದು, 'ಪ್ರಸನ್ನಾತಾ ಸಮುತ್ಪನ್ನ'ವಾದ 'ಸೋಮ'.
ಮೂರನೆಯದಿದು. ಶೀತಾಂಶುರುಂಗ್ಟಲಃ-ತಂಪಾದುದಂತೆ, ಸೋಮ. ಚಂದ್ರಮನು
ತಂಪು.<noinclude></noinclude>
hifq8xecavxy5ds7tltmuezyjubod9t
317325
317318
2026-05-05T15:02:35Z
Shreelatha.Halemane
7642
/* Validated */
317325
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮನಸ್ಸಿನ ಮಥನ|right=೩೮೧}}
ನನ್ನೆದುರಿಗೆ ಒಮ್ಮೆ ಅತ್ತ. ಅಂತಹ ತಾಯಿಯು ಯಾರಿಗೆ ಸಿಗುತ್ತಾರೆ ಡಾಕ್ಟರ್ !
ಅವಳ ನಿಷ್ಕಪಟವಾದ ಆಶೀರ್ವಾದದಿಂದಲೇ ನಾನೀಗ ಹತ್ತೂ ಜನರಿಗೆ ಅನ್ನವನ್ನು
ನೀಡುವಂತಾಗಿದ್ದೇನೆ ಎಂದ. ಇಂತಹ ಅನುಪಮ ವಾತ್ಸಲ್ಯವು ಬಡ ಸಂಸಾರಗಳಲ್ಲಿ
ಸಾಧ್ಯವೇ ಹೊರತು, ಶ್ರೀಮಂತರ ಬಂಗಲೆಗಳಲ್ಲಿ ಖಂಡಿತಾ ಇಲ್ಲ.
{{gap}}ನೆಂಟರಿಷ್ಟರ, ತಾಯ್ತಂದೆ ಮಕ್ಕಳ, ತುಂಬು ವಾತ್ಸಲ್ಯಕ್ಕಿಂತ ಹಿರಿದಾದ
ಆಭರಣವು ಉಂಟೆ? ಆದಕಾರಣ ದರಿದ್ರ ಲಕ್ಷ್ಮಿಯು ಕಾಳಭವಿಷ್ಯದ
ಸಂಕೇತವಾದರೂ ವಾತ್ಸಲ್ಯದ ಆಭರಣವನ್ನು ತೊಟ್ಟಿರುತ್ತಾಳೆ : ಮೆರೆಸಿ ಮಡಿಲಿಗೆ
ಹಾಕಿಕೊಂಡು ದೇವಿಯಾಗಿ ರಕ್ಷಿಸುತ್ತಾಳೆ, ರಕ್ಷಾಕವಚವಾಗುತ್ತಾಳೆ. ಆಜೀವ
ಪರ್ಯಂತ. ಆದುದರಿಂದಲೇ ಏನೋ ತುಂಬೊಲವಿನ ಮನನಿಗರು, ಹೊನ್ನನ್ನು
ಕಾರ್ಕೋಟಕ ವಿಷ ಎಂದಂದರು.
{{gap}}ಲೌಕಿಕದ ಬಾಳಿನಲ್ಲಿ ಈಜಾಡಲೇಬೇಕಾದ ನಮ್ಮಂತಹವರು ಮನವನ್ನು
ಮಥಿಸಿದಾಗ, ಸಮುದ್ರ ಮಥನದಲ್ಲಿ ಹುಟ್ಟಿ ಬಂದ ಹಿರಿಯಕ್ಕನು, ದರಿದ್ರ
ಲಕ್ಷ್ಮಿಯು, ಅತ್ಯಂತ ವಾತ್ಸಲ್ಯಮಯೀ, ವಾತ್ಸಲ್ಯವೇ ಆಕೆಯ ಆಭರಣ ; ತನಗಾಗಿ
ಆಕೆಯು ಏನನ್ನೂ ಬಯಸುವುದಿಲ್ಲ. ಅಂದ ಮೇಲೆ ಬೇಡುವಳೇ ? ಎನ್ನಿಸುತ್ತದೆ.
{{gap}}ಪೌಗಂಡ ವಯಸ್ಸಿನಲ್ಲಿ, ಪರಾವಲಂಬನದಿಂದ, ಸ್ವಾವಲಂಬನದ
ಹೊಸಲನ್ನು ದಾಟುವಾಗ, ಉದಾತ್ತವಾದ ಲೋಕ ಕಲ್ಯಾಣದ ಧೈಯವು
ಪ್ರಜ್ವಲಿಸುತ್ತಿರುವಾಗ, ಲೋಕವನ್ನು ಉದ್ಧರಿಸುತ್ತೇನೆ. ಎಂತಹ ಸಂಕಟ, ನೋವು,
ಬಡತನ, ನನ್ನನ್ನು ಕಾಡಿದರೂ ಧೃತಿಗೆಡುವುದಿಲ್ಲ ಎಂದು, ಆತ್ಮ ಬಲಿಯ,
ನಾಲ್ಕೂ ಮೂಲೆಯ ಶಿಲುಬೆಯ, ಸ್ಪಷ್ಟ ಚಿತ್ರವನ್ನು ಆರಾಧಿಸುತ್ತಾನೆ.
{{gap}}ಆದರೆ ವಯಸ್ಕನಾಗತೊಡಗಿದಾಗ, ಧೈಯವು ದೂರವಾಗುತ್ತದೆ. ಬಲ
ಮಸುಕಾಗುತ್ತದೆ. ತಾನು, ತನ್ನ ತಾತ್ಕಾಲಿಕ ಸುಖ ಎಂಬುವು, ಧೈಯದ ಸುತ್ತಲೂ
ಪರದೆಯನ್ನು ಹರಡುತ್ತದೆ. ಹರಡಿ ಕವಿಯುತ್ತದೆ.
{{gap}}ಸಮುದ್ರ ಮಥನದ ಹಿರಿಯಕ್ಕ ಜೇಷ್ಠಾ ; ಮನ ಮಥನದಲ್ಲೂ
ಹಿರಿಯಕ್ಕನಾಗಿ ವಾತ್ಸಲ್ಯವನ್ನು ಎತ್ತೆತ್ತಲೂ ಸುತ್ತಲೂ ಹರಡುವ, ಮಾನವನ
ರಕ್ಷೆಯಾಗುತ್ತಾಳೆ ; ಶಿಲುಬೆಯಿಂದ ಸಾಕ್ಷಾತ್ಕಾರವನ್ನು ಕರುಣಿಸುತ್ತಾಳೆ.
{{gap}}೩. ಸಮುದ್ರ ಮಥನದ, ಪುರಾಣದ ಕತೆಯಲ್ಲಿ, ಜೇಷ್ಠಾ ಹೊರಹೊಮ್ಮಿದ
ನಂತರ, ಕಾಣಿಸಿಕೊಂಡುದು, 'ಪ್ರಸನ್ನಾತಾ ಸಮುತ್ಪನ್ನ'ವಾದ 'ಸೋಮ'.
ಮೂರನೆಯದಿದು. ಶೀತಾಂಶುರುಂಗ್ಟಲಃ-ತಂಪಾದುದಂತೆ, ಸೋಮ. ಚಂದ್ರಮನು
ತಂಪು.<noinclude></noinclude>
djeqhrermq2d5kq7bafgbmamlqhgcsk
ಪುಟ:ಮನಮಂಥನ.pdf/೪೦೦
104
62847
317319
314652
2026-05-05T14:59:02Z
Shreesha Sharma
7840
/* Proofread */
317319
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=೩೮೨|right=ಮನಮಂಥನ}}
ಮನಸ್ಸನ್ನು ಮಥಿಸುವಾಗ, ಜೇಷ್ಠಾಳ ದಾರಿದ್ರವು ತೋರಿದಾಗ, ಇದಕ್ಕಿಂತ
ಕೆಟ್ಟದ್ದು ಇನ್ನೇನು ತಾನೆ ಆಗಲು ಸಾಧ್ಯ ? ಎಂದೆನ್ನುವ ಭಾವನೆಯು ಬರುತ್ತದೆ.
ಮುಂದೆ ಏನೇ ಆಗಲಿ ಈಗಿರುವ ಪರಿಸ್ಥಿತಿಗಿಂತ ಉತ್ತಮವಾಗಿಯೇ ಇರಬೇಕು
ಎನ್ನುವ ಸಮಾಧಾನವೂ ಆಗುತ್ತದೆ. ಇದೂ ಒಂದು ರೀತಿಯ ತಂಪೆರೆಯುವ
ಸಾಧನವೇ.
೪. ಸೋಮದ ನಂತರ ತೇಲಿ ಬಂದುದು ಶ್ರೀಭಾಗ್ಯಲಕ್ಷ್ಮಿ, ದರಿದ್ರಲಕ್ಷ್ಮಿಯ
ತಂಗಿ ಈಕೆ, ಈಕೆಯ ಜತೆಯಲ್ಲಿದ್ದರೆ, ಶ್ರೀಮನ್ನಾರಾಯಣ ಎಂಬ ಪ್ರಸಿದ್ಧಿಯು
ಭಗವಂತನಿಗೆ ಬರುವುದು ! ಈಕೆಯ ಜತೆಯಲ್ಲಿರದಿದ್ದರೆ ಆತ ಅಪೂರ್ಣ.
ಭಕ್ತರೊಂದಿಗೆ ಸಂಪರ್ಕವನ್ನು ಹೊಂದಲಾರ.
ಮನಸ್ಸು ಮಥಿಸುವಾಗ, ತಂಪೆರೆಯುವ ಸೋಮವು ಹರಡಿದಾಗ, ಸಾಂತ್ವನ
ದಿಂದ ಮನಸ್ಸು ಕೆಲಸ ಮಾಡುತ್ತದೆ. ನಿರಾತಂಕವಾಗಿ ಕೆಲಸವನ್ನು ಮಾಡಲು
ಸಾಧ್ಯ. ಆಗ ಭಾಗ್ಯವು ದೊರೆಯುವ ಅವಕಾಶವು ಹೆಚ್ಚು. ಶ್ರೀಯು ಕರುಣಿಸುತ್ತಾಳೆ.
೫, ೬ ೭. ಶ್ರೀಯ ನಂತರ ಪುರಾಣದ ಕತೆಯಲ್ಲಿ ಸುರಾದೇವೀ, ತುರಗ,
ಕೌಸ್ತುಭವೆಂಬ ದಿವ್ಯ ಮಣಿಯು ಉತ್ಪನ್ನವಾದುವಂತೆ.
ಮನಸ್ಸು ಮಥಿಸಿದಾಗ ಭಾಗ್ಯವು ನನ್ನದಾಯಿತು ಎಂದು ನಂಬಿದಾಗ,
ಸುರಾದೇವಿಯು ತುಟಿಯತ್ತ ನೊರೆ ನೊರೆಯಾಗಿ ಚಿಮ್ಮುತ್ತ ಬರುತ್ತಾಳೆ. ವಾಹನ
ಮತ್ತು ವಜ್ರ ವೈಢರಗಳೂ ಮನಸ್ಸನ್ನು ಆಕರ್ಷಿಸುತ್ತವೆ.
೮. ಅನಂತರ ಪಾರಿಜಾತವು ಉತ್ಪನ್ನವಾಯಿತಂತೆ. ಹೂ ಹಗುರವೆಂಬುದು
ಪಾರಿಜಾತದಿಂದ ಪ್ರೇರಿತವಾಗಿರಬಹುದು. ಎಂತೆಂತಹ ಒಡವೆಗಳನ್ನೂ ಧರಿಸಿದರೂ
ಹೂವನ್ನು ಮುಡಿದುಕೊಳ್ಳದಿದ್ದರೆ ಶೃಂಗಾರವು ಪೂರ್ಣವಾಗುವುದಿಲ್ಲ. ಹೂವಿನ
ಮಾಲೆಯು ಪವಿತ್ರದ ನಿರ್ಮಲ ಸಂಕೇತ.
೯. 'ಸುರಭಿ'ಯು ನಂತರ ಉತ್ಪನ್ನವಾಯಿತಂತೆ ; ಬ್ರಹ್ಮಾಂಡದ
ಆದಿಮೂಲವಾದ ಬ್ರಹ್ಮವನ್ನು ಕುರಿತು ಜಿಜ್ಞಾಸೆ ಮಾಡುವ ಮಹಾಮುನಿಗಳು
ಇಚ್ಛಿಸುವದನ್ನೆಲ್ಲಾ ಸುರಭಿಯು ನೀಡುವುದಂತೆ. ಸರ್ವ ಕಾಮ ಫಲ ಪ್ರದವಂತೆ.
ಮನಸ್ಸು ಮಥಿಸಿ, ಭಾಗ್ಯಲಕ್ಷ್ಮಿಯು ಲೌಕಿಕ ಕಾವ್ಯಗಳನ್ನು ನೀಡಿದ ಮೇಲೆ,
ಯಾವುದೋ ಒಂದು ಕೊರತೆಯು ಮನಸ್ಸಿನಲ್ಲಿ ಉಳಿದಿರುತ್ತದೆ. The sweetest
songs are those that tell of saddest thought. ಅತ್ಯಂತ ದುಃಖಕರವಾದ
ಯೋಚನೆಯು ಅತ್ಯಂತ ಹಿತವಾಗಿಯೂ ಇರುತ್ತದೆ. ಅಂತಹ ಯೋಚನೆಯು
ಯಾವುದು? ಆದಿಮೂಲದಿಂದ ಬೇರ್ಪಟ್ಟು ಬಂದು ತೌರನ್ನು ಪುನಃ ಕಾಣದೆ,<noinclude></noinclude>
3xj8dncp7lb5lvkjbncxbqjvhkdzkn9
317328
317319
2026-05-05T15:03:43Z
Shreelatha.Halemane
7642
/* Validated */
317328
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೩೮೨|right=ಮನಮಂಥನ}}
{{gap}}ಮನಸ್ಸನ್ನು ಮಥಿಸುವಾಗ, ಜೇಷ್ಠಾಳ ದಾರಿದ್ರವು ತೋರಿದಾಗ, ಇದಕ್ಕಿಂತ
ಕೆಟ್ಟದ್ದು ಇನ್ನೇನು ತಾನೆ ಆಗಲು ಸಾಧ್ಯ ? ಎಂದೆನ್ನುವ ಭಾವನೆಯು ಬರುತ್ತದೆ.
ಮುಂದೆ ಏನೇ ಆಗಲಿ ಈಗಿರುವ ಪರಿಸ್ಥಿತಿಗಿಂತ ಉತ್ತಮವಾಗಿಯೇ ಇರಬೇಕು
ಎನ್ನುವ ಸಮಾಧಾನವೂ ಆಗುತ್ತದೆ. ಇದೂ ಒಂದು ರೀತಿಯ ತಂಪೆರೆಯುವ
ಸಾಧನವೇ.
{{gap}}೪. ಸೋಮದ ನಂತರ ತೇಲಿ ಬಂದುದು ಶ್ರೀಭಾಗ್ಯಲಕ್ಷ್ಮಿ, ದರಿದ್ರಲಕ್ಷ್ಮಿಯ
ತಂಗಿ ಈಕೆ, ಈಕೆಯ ಜತೆಯಲ್ಲಿದ್ದರೆ, ಶ್ರೀಮನ್ನಾರಾಯಣ ಎಂಬ ಪ್ರಸಿದ್ಧಿಯು
ಭಗವಂತನಿಗೆ ಬರುವುದು ! ಈಕೆಯ ಜತೆಯಲ್ಲಿರದಿದ್ದರೆ ಆತ ಅಪೂರ್ಣ.
ಭಕ್ತರೊಂದಿಗೆ ಸಂಪರ್ಕವನ್ನು ಹೊಂದಲಾರ.
{{gap}}ಮನಸ್ಸು ಮಥಿಸುವಾಗ, ತಂಪೆರೆಯುವ ಸೋಮವು ಹರಡಿದಾಗ, ಸಾಂತ್ವನ
ದಿಂದ ಮನಸ್ಸು ಕೆಲಸ ಮಾಡುತ್ತದೆ. ನಿರಾತಂಕವಾಗಿ ಕೆಲಸವನ್ನು ಮಾಡಲು
ಸಾಧ್ಯ. ಆಗ ಭಾಗ್ಯವು ದೊರೆಯುವ ಅವಕಾಶವು ಹೆಚ್ಚು. ಶ್ರೀಯು ಕರುಣಿಸುತ್ತಾಳೆ.
{{gap}}೫, ೬ ೭. ಶ್ರೀಯ ನಂತರ ಪುರಾಣದ ಕತೆಯಲ್ಲಿ ಸುರಾದೇವೀ, ತುರಗ,
ಕೌಸ್ತುಭವೆಂಬ ದಿವ್ಯ ಮಣಿಯು ಉತ್ಪನ್ನವಾದುವಂತೆ.
{{gap}}ಮನಸ್ಸು ಮಥಿಸಿದಾಗ ಭಾಗ್ಯವು ನನ್ನದಾಯಿತು ಎಂದು ನಂಬಿದಾಗ,
ಸುರಾದೇವಿಯು ತುಟಿಯತ್ತ ನೊರೆ ನೊರೆಯಾಗಿ ಚಿಮ್ಮುತ್ತ ಬರುತ್ತಾಳೆ. ವಾಹನ
ಮತ್ತು ವಜ್ರ ವೈಢರಗಳೂ ಮನಸ್ಸನ್ನು ಆಕರ್ಷಿಸುತ್ತವೆ.
{{gap}}೮. ಅನಂತರ ಪಾರಿಜಾತವು ಉತ್ಪನ್ನವಾಯಿತಂತೆ. ಹೂ ಹಗುರವೆಂಬುದು
ಪಾರಿಜಾತದಿಂದ ಪ್ರೇರಿತವಾಗಿರಬಹುದು. ಎಂತೆಂತಹ ಒಡವೆಗಳನ್ನೂ ಧರಿಸಿದರೂ
ಹೂವನ್ನು ಮುಡಿದುಕೊಳ್ಳದಿದ್ದರೆ ಶೃಂಗಾರವು ಪೂರ್ಣವಾಗುವುದಿಲ್ಲ. ಹೂವಿನ
ಮಾಲೆಯು ಪವಿತ್ರದ ನಿರ್ಮಲ ಸಂಕೇತ.
{{gap}}೯. 'ಸುರಭಿ'ಯು ನಂತರ ಉತ್ಪನ್ನವಾಯಿತಂತೆ ; ಬ್ರಹ್ಮಾಂಡದ
ಆದಿಮೂಲವಾದ ಬ್ರಹ್ಮವನ್ನು ಕುರಿತು ಜಿಜ್ಞಾಸೆ ಮಾಡುವ ಮಹಾಮುನಿಗಳು
ಇಚ್ಛಿಸುವದನ್ನೆಲ್ಲಾ ಸುರಭಿಯು ನೀಡುವುದಂತೆ. ಸರ್ವ ಕಾಮ ಫಲ ಪ್ರದವಂತೆ.
{{gap}}ಮನಸ್ಸು ಮಥಿಸಿ, ಭಾಗ್ಯಲಕ್ಷ್ಮಿಯು ಲೌಕಿಕ ಕಾವ್ಯಗಳನ್ನು ನೀಡಿದ ಮೇಲೆ,
ಯಾವುದೋ ಒಂದು ಕೊರತೆಯು ಮನಸ್ಸಿನಲ್ಲಿ ಉಳಿದಿರುತ್ತದೆ. The sweetest
songs are those that tell of saddest thought. ಅತ್ಯಂತ ದುಃಖಕರವಾದ
ಯೋಚನೆಯು ಅತ್ಯಂತ ಹಿತವಾಗಿಯೂ ಇರುತ್ತದೆ. ಅಂತಹ ಯೋಚನೆಯು
ಯಾವುದು? ಆದಿಮೂಲದಿಂದ ಬೇರ್ಪಟ್ಟು ಬಂದು ತೌರನ್ನು ಪುನಃ ಕಾಣದೆ,<noinclude></noinclude>
famtg84c088sezlt9ishj4685vikc7g
ಪುಟ:ಮನಮಂಥನ.pdf/೪೦೧
104
62848
317320
314653
2026-05-05T15:00:28Z
Shreesha Sharma
7840
/* Proofread */
317320
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=ಮನಸ್ಸಿನ ಮಥನ|right=೩೮೩}}
ಅದರ ಸ್ಮರಣೆಯನ್ನು ಮಾಡಿಕೊಳ್ಳುವುದು. ಅತ್ಯಂತ ದುಃಖವೂ ಹೌದು ಅತ್ಯಂತ
ಹಿತವೂ ಹೌದು. ಬಾಳ ಮೂಲವಾದ ತೌರಿಗೆ ಹೋದ ಮೇಲೆ ಸರ್ವಕಾಮಗಳೂ
ಫಲಿಸಿದಂತೆಯೇ ! ಸುರಭಿಯು ಮನಸ್ಸಿನಲ್ಲಿ ಪ್ರತ್ಯಕ್ಷವಾದಾಗ, ಆದಿ ಮೂಲದ
ತೌರಿನ ಸ್ಮರಣೆಯು ಚಿಗುರುತ್ತದೆ.
೧೦, ೧೧. ಚತುರ್ದಂತಿ ಮಹಾಗಜವು ; ಮತ್ತು ಕಾಮವೃಕ್ಷ ಅಂದರೆ
ಬೇಡಿದುದನ್ನು ನೀಡುವ ಕಲ್ಪತರು, ತೇಲಿ ಬಂದುವಂತೆ Dinosauras, ಮುಂತಾದ
ಮಹಾಕಾಯಗಳೂ ಪ್ರಕೃತಿಯ ಜೀವನ ಪ್ರಗತಿಯಲ್ಲಿ ಕಂಡುಬಂದುವು. ಆಗ
ಗಜಗಳಿಗೆ ನಾಲ್ಕು ದಂತಗಳೂ ಇದ್ದುವು. ನಂತರ ಕಾಮವೃಕ್ಷವು ಕಾಣಿಸಿತು.
ಮನಸ್ಸು ಬೆಳೆಯತೊಡಗಿದಾಗ ಮಹಾಶಕ್ತಿಯನ್ನು ಸಂಪಾದಿಸಿಕೊಂಡಾಗ,
ಚತುರ್ದಂತಿಗಳಂತೆ ಏನೆಲ್ಲವನ್ನೂ ಗೆಲ್ಲಬಹುದು, ವಶಪಡಿಸಿಕೊಳ್ಳಬಹುದು,
Right of might ಇದ್ದಾಗ ಕಾಮವೃಕ್ಷ ಕರಗತವಾಗದಂತೆಯೇ ! God is
always on the side of the stronger army. ಎನ್ನುವುದು ಈ ಕಾರಣದಿಂದಲೇ.
ಚಂದ್ರನ ಮೇಲೆ ಅಡಿಯಾಡಿಸಬಹುದು.
೧೨. ಅಪ್ಪರ ಗಣವು ತದನಂತರ ತೇಲಿ ಬಂದುವಂತೆ. ಕಣ್ಣಂಚಿನ ಕ್ರೂರ
ನೋಟವು, ಎಂತಹ ಧಾಂಡಿಗನನ್ನೂ ಈಟಿಗಿಂತಲೂ ಪರಿಣಾಮಕಾರಿಯಾಗಿ
ಇರಿಯ ಬಲ್ಲುದು. ಅಪ್ಸರೆಯರು ಸರಸ್ಸಿನಲ್ಲಿ ಹುಟ್ಟಿ ಬಂದವರು.
ಜಲಕನೈಯರಂತೆಯೇ ಜಲಕ್ರೀಡೆಯನ್ನು ಆಡಬಲ್ಲರು. ರತಿಯಂತೆಯೇ
ರತಿಕ್ರೀಡೆಯನ್ನು ಆಡಬಲ್ಲರು. ಏನೇನನ್ನು ಮಾಡಿದರೂ ಕನ್ಯಾವಸ್ಥೆಯನ್ನು
ಉಳಿಸಿಕೊಂಡಿರುವರಂತೆ, ಕಾಮವೃಕ್ಷದ ಹಿಂದೆಯೇ ಅಪ್ಸರಸಿಯರು
ಉದ್ಭವಿಸುವುದು ಸ್ವಾಭಾವಿಕ.
ಮನಸ್ಸಿನ ಮಥನದಲ್ಲಿ ಕಾವ್ಯವಸ್ತುಗಳು ವಾಸ್ತವಿಕ ಪ್ರಪಂಚದಲ್ಲಿರುವುದಕ್ಕಿಂತ
ಕನಸಿನಲ್ಲಿ ಮೂಡಿ ಬಂದಾಗ ಅತಿ ಸುಂದರವಾಗಿರುತ್ತವೆ. ಲೌಕಿಕ ಪ್ರಪಂಚದಲ್ಲಿ
ಎಷ್ಟೋ ಮನಮೋಹಕವಾದ ವಸ್ತುವು ಇದ್ದರೂ, ಅಲ್ಪ ಸ್ವಲ್ಪವಾದರೂ ಲೋಪ
ದೋಷಗಳಿರುತ್ತವೆ. ಆದರೆ ಕನಸಿನಲ್ಲಿ ಮೂಡಿ ಬಂದವುಗಳಿಗೆ ಲೋಪ
ದೋಷಗಳು ಇರಬೇಕಾಗಿಲ್ಲ. ಕನಸಿನ ಕನೈಯರು ಸದಾ ರಮಣೀಯರು.
ಸಂಪೂರ್ಣವಾಗಿ ಯಥಾ ಇಬ್ಬರು ; ಯಥೇಚ್ಛ ವರ್ತಿಗಳು.
ಕನಸಿನಲ್ಲಿ ಮೂಡಿ ಬಂದ ಗಂಧರ್ವರು, ಅಪ್ಸರೆಯರಿಗೆ ಸರಿಯಾದ
ಜೋಡಿ. ಕನ್ನಡಿಯನ್ನು ನೋಡಿದಾಗ, ಪ್ರತಿಬಿಂಬವನ್ನು ಕಂಡಾಗ ಎಷ್ಟು ಅವಲಕ್ಷಣ
ಎಂದು ಒದ್ದು ಬಿಡುವಹಾಗಾಗುತ್ತೆ ; ಸಾಕಷ್ಟು ಮಂದಿಗೆ. ಇಂತಹವರೂ ಕೂಡ<noinclude></noinclude>
b4lvl04fvbn1d13txernv9hy1ovwvyk
317330
317320
2026-05-05T15:04:34Z
Shreelatha.Halemane
7642
/* Validated */
317330
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮನಸ್ಸಿನ ಮಥನ|right=೩೮೩}}
ಅದರ ಸ್ಮರಣೆಯನ್ನು ಮಾಡಿಕೊಳ್ಳುವುದು. ಅತ್ಯಂತ ದುಃಖವೂ ಹೌದು ಅತ್ಯಂತ
ಹಿತವೂ ಹೌದು. ಬಾಳ ಮೂಲವಾದ ತೌರಿಗೆ ಹೋದ ಮೇಲೆ ಸರ್ವಕಾಮಗಳೂ
ಫಲಿಸಿದಂತೆಯೇ ! ಸುರಭಿಯು ಮನಸ್ಸಿನಲ್ಲಿ ಪ್ರತ್ಯಕ್ಷವಾದಾಗ, ಆದಿ ಮೂಲದ
ತೌರಿನ ಸ್ಮರಣೆಯು ಚಿಗುರುತ್ತದೆ.
{{gap}}೧೦, ೧೧. ಚತುರ್ದಂತಿ ಮಹಾಗಜವು ; ಮತ್ತು ಕಾಮವೃಕ್ಷ ಅಂದರೆ
ಬೇಡಿದುದನ್ನು ನೀಡುವ ಕಲ್ಪತರು, ತೇಲಿ ಬಂದುವಂತೆ Dinosauras, ಮುಂತಾದ
ಮಹಾಕಾಯಗಳೂ ಪ್ರಕೃತಿಯ ಜೀವನ ಪ್ರಗತಿಯಲ್ಲಿ ಕಂಡುಬಂದುವು. ಆಗ
ಗಜಗಳಿಗೆ ನಾಲ್ಕು ದಂತಗಳೂ ಇದ್ದುವು. ನಂತರ ಕಾಮವೃಕ್ಷವು ಕಾಣಿಸಿತು.
{{gap}}ಮನಸ್ಸು ಬೆಳೆಯತೊಡಗಿದಾಗ ಮಹಾಶಕ್ತಿಯನ್ನು ಸಂಪಾದಿಸಿಕೊಂಡಾಗ,
ಚತುರ್ದಂತಿಗಳಂತೆ ಏನೆಲ್ಲವನ್ನೂ ಗೆಲ್ಲಬಹುದು, ವಶಪಡಿಸಿಕೊಳ್ಳಬಹುದು,
Right of might ಇದ್ದಾಗ ಕಾಮವೃಕ್ಷ ಕರಗತವಾಗದಂತೆಯೇ ! God is
always on the side of the stronger army. ಎನ್ನುವುದು ಈ ಕಾರಣದಿಂದಲೇ.
ಚಂದ್ರನ ಮೇಲೆ ಅಡಿಯಾಡಿಸಬಹುದು.
{{gap}}೧೨. ಅಪ್ಪರ ಗಣವು ತದನಂತರ ತೇಲಿ ಬಂದುವಂತೆ. ಕಣ್ಣಂಚಿನ ಕ್ರೂರ
ನೋಟವು, ಎಂತಹ ಧಾಂಡಿಗನನ್ನೂ ಈಟಿಗಿಂತಲೂ ಪರಿಣಾಮಕಾರಿಯಾಗಿ
ಇರಿಯ ಬಲ್ಲುದು. ಅಪ್ಸರೆಯರು ಸರಸ್ಸಿನಲ್ಲಿ ಹುಟ್ಟಿ ಬಂದವರು.
ಜಲಕನೈಯರಂತೆಯೇ ಜಲಕ್ರೀಡೆಯನ್ನು ಆಡಬಲ್ಲರು. ರತಿಯಂತೆಯೇ
ರತಿಕ್ರೀಡೆಯನ್ನು ಆಡಬಲ್ಲರು. ಏನೇನನ್ನು ಮಾಡಿದರೂ ಕನ್ಯಾವಸ್ಥೆಯನ್ನು
ಉಳಿಸಿಕೊಂಡಿರುವರಂತೆ, ಕಾಮವೃಕ್ಷದ ಹಿಂದೆಯೇ ಅಪ್ಸರಸಿಯರು
ಉದ್ಭವಿಸುವುದು ಸ್ವಾಭಾವಿಕ.
{{gap}}ಮನಸ್ಸಿನ ಮಥನದಲ್ಲಿ ಕಾವ್ಯವಸ್ತುಗಳು ವಾಸ್ತವಿಕ ಪ್ರಪಂಚದಲ್ಲಿರುವುದಕ್ಕಿಂತ
ಕನಸಿನಲ್ಲಿ ಮೂಡಿ ಬಂದಾಗ ಅತಿ ಸುಂದರವಾಗಿರುತ್ತವೆ. ಲೌಕಿಕ ಪ್ರಪಂಚದಲ್ಲಿ
ಎಷ್ಟೋ ಮನಮೋಹಕವಾದ ವಸ್ತುವು ಇದ್ದರೂ, ಅಲ್ಪ ಸ್ವಲ್ಪವಾದರೂ ಲೋಪ
ದೋಷಗಳಿರುತ್ತವೆ. ಆದರೆ ಕನಸಿನಲ್ಲಿ ಮೂಡಿ ಬಂದವುಗಳಿಗೆ ಲೋಪ
ದೋಷಗಳು ಇರಬೇಕಾಗಿಲ್ಲ. ಕನಸಿನ ಕನೈಯರು ಸದಾ ರಮಣೀಯರು.
ಸಂಪೂರ್ಣವಾಗಿ ಯಥಾ ಇಬ್ಬರು ; ಯಥೇಚ್ಛ ವರ್ತಿಗಳು.
{{gap}}ಕನಸಿನಲ್ಲಿ ಮೂಡಿ ಬಂದ ಗಂಧರ್ವರು, ಅಪ್ಸರೆಯರಿಗೆ ಸರಿಯಾದ
ಜೋಡಿ. ಕನ್ನಡಿಯನ್ನು ನೋಡಿದಾಗ, ಪ್ರತಿಬಿಂಬವನ್ನು ಕಂಡಾಗ ಎಷ್ಟು ಅವಲಕ್ಷಣ
ಎಂದು ಒದ್ದು ಬಿಡುವಹಾಗಾಗುತ್ತೆ ; ಸಾಕಷ್ಟು ಮಂದಿಗೆ. ಇಂತಹವರೂ ಕೂಡ<noinclude></noinclude>
q25ck2ii5gethxlg9nt6vr1zkh4m2t9
ಪುಟ:ಮನಮಂಥನ.pdf/೪೦೨
104
62849
317310
314654
2026-05-05T14:54:06Z
Shreelatha.Halemane
7642
/* Proofread */
317310
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|೩೮೪}}{{Right|ಮನಮಂಥನ}}
ಕನಸಿನ ಲೋಕದಲ್ಲಿ ಅಪ್ಸರೆಯರು ಮತ್ತು ಗಂಧರ್ವರು ನಮಗಿಂತ ಸ್ವಲ್ಪ
ಕಳಪೆ ಎಂದುಕೊಳ್ಳುವವರೇ ! ನನ್ನ ಮನಸ್ಸಿನಲ್ಲಿ 'ನನಗಿಂತ ಸುಂದರವಾದುದು
ಇಲ್ಲವೇ ಇಲ್ಲ. ವಾಸ್ತವಿಕ ಪ್ರಪಂಚದಲ್ಲಿ ಇದಕ್ಕೆ ಸಾಕ್ಷ್ಯವು ಸಿಗುವುದಿಲ್ಲ. ಆದರೆ
ಮನಸ್ಸಿನ ನಿದ್ರಾವಸ್ಥೆಯಲ್ಲಿ ಮೂಡಿಬರುವ ಕನಸ್ಸಿನ ಪ್ರಪಂಚದಲ್ಲಿ 'ನನಗಿಂತ
ಸುಂದರವಾದುದು ಇಲ್ಲ ಎಂಬುದು ಖಚಿತವಾಗಿರುತ್ತದೆ. ಈ ನಂಬಿಕೆಯನ್ನು
ತಪ್ಪಿಸುವುದಾವುದೂ ಇರುವುದಿಲ್ಲ.
{{gap}}೧೩. ಆನಂತರ ಪುರಾಣದ ಕತೆಯಲ್ಲಿ 'ವಪುಷ್ಮಾನ್ ಉಪತಿಷ್ಠತ' ನಾಗಿದ್ದ
ಧನ್ವಂತರಿಯು ತೇಲಿ ಬಂದನಂತೆ.
{{gap}}ಮನಸ್ಸಿನ ಮಥನದಲ್ಲಿ, ಚತುರ್ದಂತಿಯಂತಹ ಮಹಾಶಕ್ತಿಯುಳ್ಳ ಮನಸ್ಸು
ದೃಢವಾಯಿತು. ಆನಂತರ ಮನಸ್ಸು ನಿದ್ರಾವಸ್ಥೆಯಲ್ಲಿ, ಎಚ್ಚರವಾಗಿರುವಾಗ
ಅನುಭವಿಸಲಾಗದ ಕಾವ್ಯಗಳನ್ನು, ಅನುಭವಿಸಲು ಸಾಧ್ಯವಾಯಿತು. ಕನಸಿನ
ಅನುಭವಗಳಿಂದ ಸಂಪೂರ್ಣ ತೃಪ್ತಿಯನ್ನು ಪಡೆಯಲು ಅಸಾಧ್ಯ. ಆದುದರಿಂದ
ಮನಸ್ಸಿನ ಗರ್ಭದಲ್ಲಿ ಯಾವುದೋ ಇದೆ. ಅದನ್ನು ಪಡೆದರೆ ಸಂಪೂರ್ಣವಾದ,
ಸದಾ ಕಾಲವೂ ಇರುವ ತೃಪ್ತಿಯು ಲಭ್ಯವಾಗುತ್ತದೆ. ಎನ್ನುವ ಅನುಮಾನವು
ಉಂಟಾಗುತ್ತದೆ. ಅದನ್ನು ಪ್ರತ್ಯಕ್ಷ ಮಾಡಿಕೊಳ್ಳಬೇಕು ಎಂಬ ಹೆಬ್ಬಯಕೆಯೆಯು
ಮೂಡುತ್ತದೆ. ಇಂತಹ ಹಿರಿ ಹಂಬಲವು ಮನಸ್ಸನ್ನು ಪೂರ್ತಿ ಮುತ್ತಿಕೊಂಡಾಗ
ಇತರ ಕಾಮನೆಗಳು ಯಾವುವೂ ಮನಸ್ಸನ್ನು ಕಾಡುವುದಿಲ್ಲ. ಮನಸ್ಸಿನ ಇಂತಹ
ಸ್ಥಿತಿಯನ್ನು Meditation ಅಥವಾ ಧ್ಯಾನ ಎನ್ನುತ್ತಾರೆ. ಅಂಬಿನಂತೆ ನೇರವಾಗಿ,
ಮನಸ್ಸು ಚಂಚಲತೆಯನ್ನು ಕಳೆದುಕೊಂಡು, ಮುನ್ನಡದರೆ, ಧನ್ವಂತರಿ ಎಂಬ
ಹೆಸರಿನ ದೇವನು ಪ್ರತ್ಯಕ್ಷವಾಗುತ್ತಾನೆ. ಮನಸ್ಸಿನ ಆರೋಗ್ಯವನ್ನೂ ತನ್ಮೂಲಕ
ದೇಹದ ಆರೋಗ್ಯವನ್ನೂ ಧನ್ವಂತರಿಯು ರಕ್ಷಿಸುತ್ತಾನೆ. ಏಕೆಂದರೆ ಧನ್ವಂತರಿಯು
ಪ್ರತ್ಯಕ್ಷವಾಗಿ ಮನಸ್ಸಿಗೆ ಗೋಚರವಾದಾಗ, ಮನಸ್ಸು Id, Ego, ಮತ್ತು Super-
Ego.. ತಮೋ, ರಜಸ್ ಮತ್ತು ಸತ್-ಚೈತನ್ಯಾಂಶಗಳ ದಾಯಾದಿ ಕಲಹವು
ನಿಂತು ಹೋಗುತ್ತದೆ. ತ್ರಿಗುಣಾತೀತವಾದ ಮನಸ್ಸಿನ ಅವಸ್ಥೆಯೇ, ಧನ್ವಂತರಿಯ
ಅರಿವನ್ನು ಸಾಧಿಸಿ ಕೊಡುವುದು.
{{gap}}೧೪. ಧನ್ವಂತರಿಯು ಕತೆಯಲ್ಲಿ “ಶ್ವೇತಂ ಕಮಂಡಲುಂ ಭೀಭತ್' 'ಅಮೃತಂ'
ಯತ್ರ ತಿಷ್ಠತೆ” ಅಮೃತವು ತುಂಬಿದ್ದ, ಬೆಳ್ಳನೆ ಕಮಂಡಲುವನ್ನು
ಹಿಡಿದುಕೊಂಡಿದ್ದನಂತೆ. ಅಮೃತವನ್ನು ಕುಡಿದವರು ಸಾಯುವುದೇ ಇಲ್ಲವಂತೆ.
ಹೆಸರೇ ಈ ಅರ್ಥವನ್ನು ಸೂಚಿಸುತ್ತದೆ.<noinclude></noinclude>
f1ingbqmjgmutruzraaqksxd38oxa1t
317364
317310
2026-05-05T15:27:17Z
Shreesha Sharma
7840
/* Validated */
317364
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೩೮೪}}{{Right|ಮನಮಂಥನ}}
ಕನಸಿನ ಲೋಕದಲ್ಲಿ ಅಪ್ಸರೆಯರು ಮತ್ತು ಗಂಧರ್ವರು ನಮಗಿಂತ ಸ್ವಲ್ಪ
ಕಳಪೆ ಎಂದುಕೊಳ್ಳುವವರೇ ! ನನ್ನ ಮನಸ್ಸಿನಲ್ಲಿ 'ನನಗಿಂತ ಸುಂದರವಾದುದು
ಇಲ್ಲವೇ ಇಲ್ಲ. ವಾಸ್ತವಿಕ ಪ್ರಪಂಚದಲ್ಲಿ ಇದಕ್ಕೆ ಸಾಕ್ಷ್ಯವು ಸಿಗುವುದಿಲ್ಲ. ಆದರೆ
ಮನಸ್ಸಿನ ನಿದ್ರಾವಸ್ಥೆಯಲ್ಲಿ ಮೂಡಿಬರುವ ಕನಸ್ಸಿನ ಪ್ರಪಂಚದಲ್ಲಿ 'ನನಗಿಂತ
ಸುಂದರವಾದುದು ಇಲ್ಲ ಎಂಬುದು ಖಚಿತವಾಗಿರುತ್ತದೆ. ಈ ನಂಬಿಕೆಯನ್ನು
ತಪ್ಪಿಸುವುದಾವುದೂ ಇರುವುದಿಲ್ಲ.
{{gap}}೧೩. ಆನಂತರ ಪುರಾಣದ ಕತೆಯಲ್ಲಿ 'ವಪುಷ್ಮಾನ್ ಉಪತಿಷ್ಠತ' ನಾಗಿದ್ದ
ಧನ್ವಂತರಿಯು ತೇಲಿ ಬಂದನಂತೆ.
{{gap}}ಮನಸ್ಸಿನ ಮಥನದಲ್ಲಿ, ಚತುರ್ದಂತಿಯಂತಹ ಮಹಾಶಕ್ತಿಯುಳ್ಳ ಮನಸ್ಸು
ದೃಢವಾಯಿತು. ಆನಂತರ ಮನಸ್ಸು ನಿದ್ರಾವಸ್ಥೆಯಲ್ಲಿ, ಎಚ್ಚರವಾಗಿರುವಾಗ
ಅನುಭವಿಸಲಾಗದ ಕಾವ್ಯಗಳನ್ನು, ಅನುಭವಿಸಲು ಸಾಧ್ಯವಾಯಿತು. ಕನಸಿನ
ಅನುಭವಗಳಿಂದ ಸಂಪೂರ್ಣ ತೃಪ್ತಿಯನ್ನು ಪಡೆಯಲು ಅಸಾಧ್ಯ. ಆದುದರಿಂದ
ಮನಸ್ಸಿನ ಗರ್ಭದಲ್ಲಿ ಯಾವುದೋ ಇದೆ. ಅದನ್ನು ಪಡೆದರೆ ಸಂಪೂರ್ಣವಾದ,
ಸದಾ ಕಾಲವೂ ಇರುವ ತೃಪ್ತಿಯು ಲಭ್ಯವಾಗುತ್ತದೆ. ಎನ್ನುವ ಅನುಮಾನವು
ಉಂಟಾಗುತ್ತದೆ. ಅದನ್ನು ಪ್ರತ್ಯಕ್ಷ ಮಾಡಿಕೊಳ್ಳಬೇಕು ಎಂಬ ಹೆಬ್ಬಯಕೆಯೆಯು
ಮೂಡುತ್ತದೆ. ಇಂತಹ ಹಿರಿ ಹಂಬಲವು ಮನಸ್ಸನ್ನು ಪೂರ್ತಿ ಮುತ್ತಿಕೊಂಡಾಗ
ಇತರ ಕಾಮನೆಗಳು ಯಾವುವೂ ಮನಸ್ಸನ್ನು ಕಾಡುವುದಿಲ್ಲ. ಮನಸ್ಸಿನ ಇಂತಹ
ಸ್ಥಿತಿಯನ್ನು Meditation ಅಥವಾ ಧ್ಯಾನ ಎನ್ನುತ್ತಾರೆ. ಅಂಬಿನಂತೆ ನೇರವಾಗಿ,
ಮನಸ್ಸು ಚಂಚಲತೆಯನ್ನು ಕಳೆದುಕೊಂಡು, ಮುನ್ನಡದರೆ, ಧನ್ವಂತರಿ ಎಂಬ
ಹೆಸರಿನ ದೇವನು ಪ್ರತ್ಯಕ್ಷವಾಗುತ್ತಾನೆ. ಮನಸ್ಸಿನ ಆರೋಗ್ಯವನ್ನೂ ತನ್ಮೂಲಕ
ದೇಹದ ಆರೋಗ್ಯವನ್ನೂ ಧನ್ವಂತರಿಯು ರಕ್ಷಿಸುತ್ತಾನೆ. ಏಕೆಂದರೆ ಧನ್ವಂತರಿಯು
ಪ್ರತ್ಯಕ್ಷವಾಗಿ ಮನಸ್ಸಿಗೆ ಗೋಚರವಾದಾಗ, ಮನಸ್ಸು Id, Ego, ಮತ್ತು Super-
Ego.. ತಮೋ, ರಜಸ್ ಮತ್ತು ಸತ್-ಚೈತನ್ಯಾಂಶಗಳ ದಾಯಾದಿ ಕಲಹವು
ನಿಂತು ಹೋಗುತ್ತದೆ. ತ್ರಿಗುಣಾತೀತವಾದ ಮನಸ್ಸಿನ ಅವಸ್ಥೆಯೇ, ಧನ್ವಂತರಿಯ
ಅರಿವನ್ನು ಸಾಧಿಸಿ ಕೊಡುವುದು.
{{gap}}೧೪. ಧನ್ವಂತರಿಯು ಕತೆಯಲ್ಲಿ “ಶ್ವೇತಂ ಕಮಂಡಲುಂ ಭೀಭತ್' 'ಅಮೃತಂ'
ಯತ್ರ ತಿಷ್ಠತೆ” ಅಮೃತವು ತುಂಬಿದ್ದ, ಬೆಳ್ಳನೆ ಕಮಂಡಲುವನ್ನು
ಹಿಡಿದುಕೊಂಡಿದ್ದನಂತೆ. ಅಮೃತವನ್ನು ಕುಡಿದವರು ಸಾಯುವುದೇ ಇಲ್ಲವಂತೆ.
ಹೆಸರೇ ಈ ಅರ್ಥವನ್ನು ಸೂಚಿಸುತ್ತದೆ.<noinclude></noinclude>
th5zh9lheqsdrvhzijs52q0c0bp5x69
ಪುಟ:ಮನಮಂಥನ.pdf/೪೦೩
104
62850
317322
314655
2026-05-05T15:01:15Z
Shreesha Sharma
7840
/* Proofread */
317322
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=ಮನಸ್ಸಿನ ಮಥನ|right=೩೮೫}}
ಮನಸ್ಸಿನ ಮಥನದಲ್ಲಿ, ಮನಸ್ಸನ್ನು ನೇರವಾಗಿ ಯಾವುದೋ ಗುರಿಯತ್ತ
ನಡೆಸುವುದನ್ನು ಅಭ್ಯಾಸ ಮಾಡಿ, ಕಲಿತುಕೊಂಡರೆ, ಆಗ ಮನಸ್ಸನ್ನು ಅವ್ಯಕ್ತವಾಗಿ
ನಡೆಸುತ್ತಿರುವ, ಮನಸ್ಸಿನ ತಿರುಳಿನಂತಿರುವ ಅಂಶವು ವ್ಯಕ್ತವಾಗುತ್ತದೆ. ಇದನ್ನು
ಅಮೃತವೆನ್ನಬಹುದು. ಏಕೆಂದರೆ ಮನಸ್ಸಿನ ತಿರುಳಾದ ಈ ಅಂಶವು, ಮನಸ್ಸನ್ನು
ಸಾಮಾನ್ಯವಾಗಿ ಜಗ್ಗಾಡಿಸುವ, Id ಅಥವಾ ಪಾಶವೀ ಶಕ್ತಿಗಳಿಂದಲೂ Ego
ಎಂದು ಭ್ರಮಿಸಿ ಮೆರೆಯಿಸುವ ರಜೋಶಕ್ತಿಯಿಂದಲೂ, ಹಾಗೂ ಶಿಕ್ಷೆಯನ್ನು
ಮಾಡಿ ಶಿಕ್ಷಣ ಕೊಡುತ್ತೇನೆ ಎನ್ನುವ ಮನಸ್ಸಿನ ಸತ್-ಚೈತನ್ಯಾಂಶದ Super-
Ego ಪ್ರಭಾವವನ್ನೂ, ಇವು ಮೂರನ್ನೂ ನಡೆಸುವುದಾದರೂ, ಅವುಗಳಿಗೆ
ಹೊರತಾಗಿರುತ್ತದೆ.
ಮೆದುಳಿನ ಬುಡದಲ್ಲಿ IIIrd Ventricle ಎಂಬುದರ ತಳದ ಸುತ್ತಲೂ
ಇರುವ ಕೆಲವು ನರ ಸಮೂಹಗಳ ಕೇಂದ್ರಗಳು ವಿಚಿತ್ರವಾಗಿ ವರ್ತಿಸುತ್ತವೆ ;
ಉದ್ರೇಕಿಸಿದಾಗ, ಪ್ರಯೋಗಾರ್ಥವಾಗಿ ಪ್ರಾಣಿಗಳ ಮೆದುಳಿನ ಈ ಭಾಗದಲ್ಲಿ,
ವಿದ್ಯುತ್ ಶಕ್ತಿಯನ್ನು ಸೂಕ್ತ ಪ್ರಮಾಣದಲ್ಲಿ ಹರಿಸಿ ಉದ್ರೇಕಿಸಿದರೆ, ಅಂತಹ
ಪ್ರಾಣಿಗಳು, ಅನಂತರ ತುಂಬಾ ಹಸಿವಾಗಿದ್ದರೂ, ಹತ್ತಿರವೇ ಸಿದ್ಧವಾಗಿರುವ
ಆಹಾರದ ಬಳಿಗೆ ಓಡುವುದಿಲ್ಲ. ಬದಲು ವಿದ್ಯುತ್ಶಕ್ತಿಯನ್ನು ಹರಿಸಿ ಉದ್ರೇಕಿಸುವ
ಬಳಿಗೆ ಓಡುತ್ತವೆ. ಅಲ್ಲಿರುವ ಕೈಹಿಡಿಯನ್ನು ಒತ್ತುತ್ತವೆ. ಇಂತಹ ಪ್ರಾಣಿಗಳು,
ಋತು ಸಮಯದಲ್ಲಿ ಕಾಮೋದ್ರೇಕವಾಗಿದ್ದರೂ, ಹತ್ತಿರಲೇ ಸಿದ್ಧವಾಗಿರುವ
ಜತೆಯು ಕಣ್ಣು ಕಣ್ಣು ಮಿಟಿಕಿಸಿದರೂ, ಕೈಹಿಡಿಯ ಬಳಿಗೆ ಓಡುತ್ತವೆ. ಹಿಡಿಯನ್ನು
ಒತ್ತುತ್ತವೆ. ಇದರಿಂದ ಉಂಟಾದ ವಿದ್ಯುತ್ ಶಕ್ತಿಯು, ಮೆದುಳಿನ ವಿಶಿಷ್ಠವಾದ
ಆ ಭಾಗವನ್ನು ಉದ್ರೇಕಿಸುತ್ತದೆ. ಇದರಿಂದ ಲಭಿಸುವ ಆನಂದವು, ಮಿಕ್ಕ
ಸುಖಗಳಿಗಿಂತ ಮಿಗಿಲಾಗಿರಲೇ ಬೇಕು. ಇಲ್ಲವಾದರೆ ಪ್ರಾಣಿಯು ಕೈ ಹಿಡಿಯ
ಹತ್ತಿರ ಓಡುತ್ತಿರಲಿಲ್ಲ.
ಉಚಿತ.
ಈ ಕೇಂದ್ರಗಳನ್ನು 'ಆನಂದದ ಕೇಂದ್ರಗಳು' ಎಂದು ಕರೆಯುವುದು
ಇದೇ ತೆರನ ವ್ಯವಸ್ಥೆಯು ಮನುಷ್ಯನ ಮೆದುಳಿನಲ್ಲಿಯೂ ಇರಬೇಕು
Meditation ಅಥವಾ ಧ್ಯಾನದಿಂದ, ಆ ಕೇಂದ್ರಗಳನ್ನು ಉದ್ರೇಕಿಸಿದರೆ,
ಅಂತಹವನು, ದೇಹ ಮತ್ತು ಮನಸ್ಸಿನ ಕಾಮನೆಗಳಿಗೆ ಬಲಿಯಾಗುವುದಿಲ್ಲ.
ಬದುಕಿರುವ ತನಕ ದೇಹಕ್ಕೆ ಆಹಾರವು ಅಗತ್ಯ. ಆದಕಾರಣ ಸಾಕಷ್ಟನ್ನು ತಿನ್ನುತ್ತಾನೆ.
ಸ್ವಾದಿಸುತ್ತಾನೆ. ಆದರೆ ಆಹಾರವನ್ನು ಪರಮಗುರಿ ಎಂದು ಅದಕ್ಕೆ<noinclude></noinclude>
ogagy6bxfdtxbjflka36v7p8fvxusal
317332
317322
2026-05-05T15:05:47Z
Shreelatha.Halemane
7642
/* Validated */
317332
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮನಸ್ಸಿನ ಮಥನ|right=೩೮೫}}
{{gap}}ಮನಸ್ಸಿನ ಮಥನದಲ್ಲಿ, ಮನಸ್ಸನ್ನು ನೇರವಾಗಿ ಯಾವುದೋ ಗುರಿಯತ್ತ
ನಡೆಸುವುದನ್ನು ಅಭ್ಯಾಸ ಮಾಡಿ, ಕಲಿತುಕೊಂಡರೆ, ಆಗ ಮನಸ್ಸನ್ನು ಅವ್ಯಕ್ತವಾಗಿ
ನಡೆಸುತ್ತಿರುವ, ಮನಸ್ಸಿನ ತಿರುಳಿನಂತಿರುವ ಅಂಶವು ವ್ಯಕ್ತವಾಗುತ್ತದೆ. ಇದನ್ನು
ಅಮೃತವೆನ್ನಬಹುದು. ಏಕೆಂದರೆ ಮನಸ್ಸಿನ ತಿರುಳಾದ ಈ ಅಂಶವು, ಮನಸ್ಸನ್ನು
ಸಾಮಾನ್ಯವಾಗಿ ಜಗ್ಗಾಡಿಸುವ, Id ಅಥವಾ ಪಾಶವೀ ಶಕ್ತಿಗಳಿಂದಲೂ Ego
ಎಂದು ಭ್ರಮಿಸಿ ಮೆರೆಯಿಸುವ ರಜೋಶಕ್ತಿಯಿಂದಲೂ, ಹಾಗೂ ಶಿಕ್ಷೆಯನ್ನು
ಮಾಡಿ ಶಿಕ್ಷಣ ಕೊಡುತ್ತೇನೆ ಎನ್ನುವ ಮನಸ್ಸಿನ ಸತ್-ಚೈತನ್ಯಾಂಶದ Super-
Ego ಪ್ರಭಾವವನ್ನೂ, ಇವು ಮೂರನ್ನೂ ನಡೆಸುವುದಾದರೂ, ಅವುಗಳಿಗೆ
ಹೊರತಾಗಿರುತ್ತದೆ.
{{gap}}ಮೆದುಳಿನ ಬುಡದಲ್ಲಿ IIIrd Ventricle ಎಂಬುದರ ತಳದ ಸುತ್ತಲೂ
ಇರುವ ಕೆಲವು ನರ ಸಮೂಹಗಳ ಕೇಂದ್ರಗಳು ವಿಚಿತ್ರವಾಗಿ ವರ್ತಿಸುತ್ತವೆ ;
ಉದ್ರೇಕಿಸಿದಾಗ, ಪ್ರಯೋಗಾರ್ಥವಾಗಿ ಪ್ರಾಣಿಗಳ ಮೆದುಳಿನ ಈ ಭಾಗದಲ್ಲಿ,
ವಿದ್ಯುತ್ ಶಕ್ತಿಯನ್ನು ಸೂಕ್ತ ಪ್ರಮಾಣದಲ್ಲಿ ಹರಿಸಿ ಉದ್ರೇಕಿಸಿದರೆ, ಅಂತಹ
ಪ್ರಾಣಿಗಳು, ಅನಂತರ ತುಂಬಾ ಹಸಿವಾಗಿದ್ದರೂ, ಹತ್ತಿರವೇ ಸಿದ್ಧವಾಗಿರುವ
ಆಹಾರದ ಬಳಿಗೆ ಓಡುವುದಿಲ್ಲ. ಬದಲು ವಿದ್ಯುತ್ಶಕ್ತಿಯನ್ನು ಹರಿಸಿ ಉದ್ರೇಕಿಸುವ
ಬಳಿಗೆ ಓಡುತ್ತವೆ. ಅಲ್ಲಿರುವ ಕೈಹಿಡಿಯನ್ನು ಒತ್ತುತ್ತವೆ. ಇಂತಹ ಪ್ರಾಣಿಗಳು,
ಋತು ಸಮಯದಲ್ಲಿ ಕಾಮೋದ್ರೇಕವಾಗಿದ್ದರೂ, ಹತ್ತಿರಲೇ ಸಿದ್ಧವಾಗಿರುವ
ಜತೆಯು ಕಣ್ಣು ಕಣ್ಣು ಮಿಟಿಕಿಸಿದರೂ, ಕೈಹಿಡಿಯ ಬಳಿಗೆ ಓಡುತ್ತವೆ. ಹಿಡಿಯನ್ನು
ಒತ್ತುತ್ತವೆ. ಇದರಿಂದ ಉಂಟಾದ ವಿದ್ಯುತ್ ಶಕ್ತಿಯು, ಮೆದುಳಿನ ವಿಶಿಷ್ಠವಾದ
ಆ ಭಾಗವನ್ನು ಉದ್ರೇಕಿಸುತ್ತದೆ. ಇದರಿಂದ ಲಭಿಸುವ ಆನಂದವು, ಮಿಕ್ಕ
ಸುಖಗಳಿಗಿಂತ ಮಿಗಿಲಾಗಿರಲೇ ಬೇಕು. ಇಲ್ಲವಾದರೆ ಪ್ರಾಣಿಯು ಕೈ ಹಿಡಿಯ
ಹತ್ತಿರ ಓಡುತ್ತಿರಲಿಲ್ಲ.
{{gap}}ಈ ಕೇಂದ್ರಗಳನ್ನು 'ಆನಂದದ ಕೇಂದ್ರಗಳು' ಎಂದು ಕರೆಯುವುದು ಉಚಿತ.
{{gap}}ಇದೇ ತೆರನ ವ್ಯವಸ್ಥೆಯು ಮನುಷ್ಯನ ಮೆದುಳಿನಲ್ಲಿಯೂ ಇರಬೇಕು
Meditation ಅಥವಾ ಧ್ಯಾನದಿಂದ, ಆ ಕೇಂದ್ರಗಳನ್ನು ಉದ್ರೇಕಿಸಿದರೆ,
ಅಂತಹವನು, ದೇಹ ಮತ್ತು ಮನಸ್ಸಿನ ಕಾಮನೆಗಳಿಗೆ ಬಲಿಯಾಗುವುದಿಲ್ಲ.
ಬದುಕಿರುವ ತನಕ ದೇಹಕ್ಕೆ ಆಹಾರವು ಅಗತ್ಯ. ಆದಕಾರಣ ಸಾಕಷ್ಟನ್ನು ತಿನ್ನುತ್ತಾನೆ.
ಸ್ವಾದಿಸುತ್ತಾನೆ. ಆದರೆ ಆಹಾರವನ್ನು ಪರಮಗುರಿ ಎಂದು ಅದಕ್ಕೆ<noinclude></noinclude>
71sb7l6tkstfftbeyadx60ikixh051a
ಪುಟ:ಮನಮಂಥನ.pdf/೪೦೪
104
62851
317324
314656
2026-05-05T15:01:47Z
Shreesha Sharma
7840
/* Proofread */
317324
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=೩೮೬|right=ಮನಮಂಥನ}}
ಅಂಟಿಕೊಂಡುವುದಿಲ್ಲ. ಇತರ ಕಾಮ್ಯಗಳನ್ನು ಅನುಭವಿಸುವಾಗಲೂ, ಅವಕ್ಕೇ
ಅಂಟಿಕೊಂಡು ಜೀವನದ ಗುರಿ ಸಾಧಿಸಿತು ಎನ್ನುವುದಿಲ್ಲ. ಆನಂದದ
ಕೇಂದ್ರಗಳನ್ನೂ ಉದ್ರೇಕಿಸಿದಾಗ, ಉತ್ಪನ್ನವಾಗುವ ಶಕ್ತಿ ಸ್ವರೂಪವು ಎಂದೂ
ಸಾಯುವುದಿಲ್ಲ. ದೇಹ ಮತ್ತು ಮನಸ್ಸಿನ ಒಕ್ಕೂಟ ಸಾಯುತ್ತದೆ. ಆದರೆ ಅವನ್ನು
ನಡೆಸುವ ಆನಂದದ ಶಕ್ತಿ ಸ್ವರೂಪವು, ಸಾಯುವುದಿಲ್ಲ. ಅಂದರೆ 'ಅಮೃತ'ವಾಗಿದೆ
ಎಂದು ಹೇಳಬಹುದು.<noinclude></noinclude>
fk0gq0350xe9v48bhev2s1kwbx3cxgf
317333
317324
2026-05-05T15:06:01Z
Shreelatha.Halemane
7642
/* Validated */
317333
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೩೮೬|right=ಮನಮಂಥನ}}
ಅಂಟಿಕೊಂಡುವುದಿಲ್ಲ. ಇತರ ಕಾಮ್ಯಗಳನ್ನು ಅನುಭವಿಸುವಾಗಲೂ, ಅವಕ್ಕೇ
ಅಂಟಿಕೊಂಡು ಜೀವನದ ಗುರಿ ಸಾಧಿಸಿತು ಎನ್ನುವುದಿಲ್ಲ. ಆನಂದದ
ಕೇಂದ್ರಗಳನ್ನೂ ಉದ್ರೇಕಿಸಿದಾಗ, ಉತ್ಪನ್ನವಾಗುವ ಶಕ್ತಿ ಸ್ವರೂಪವು ಎಂದೂ
ಸಾಯುವುದಿಲ್ಲ. ದೇಹ ಮತ್ತು ಮನಸ್ಸಿನ ಒಕ್ಕೂಟ ಸಾಯುತ್ತದೆ. ಆದರೆ ಅವನ್ನು
ನಡೆಸುವ ಆನಂದದ ಶಕ್ತಿ ಸ್ವರೂಪವು, ಸಾಯುವುದಿಲ್ಲ. ಅಂದರೆ 'ಅಮೃತ'ವಾಗಿದೆ
ಎಂದು ಹೇಳಬಹುದು.<noinclude></noinclude>
6xzn6ea4ufb0xdmfjcofqhyvwwh9ugd
ಪುಟ:ಮನಮಂಥನ.pdf/೪೦೫
104
62852
317326
314657
2026-05-05T15:02:36Z
Shreesha Sharma
7840
/* Proofread */
317326
proofread-page
text/x-wiki
<noinclude><pagequality level="3" user="Shreesha Sharma" /></noinclude>{{center|'''೯. ಮನ ಮಂಥನವು ಹಳಿ ತಪ್ಪಿದಾಗ'''}}
ಲೌಕಿಕ ಬಾಳಿನಲ್ಲಿ ಮನ ಮಂಥನವನ್ನು ಅಂದರೆ ಆಲೋಚನೆಯನ್ನು
ಎಲ್ಲರೂ ಮಾಡಲೇಬೇಕು. ಒಬ್ಬರಿಗಿಂತ ಇನ್ನೊಬ್ಬರು, ಹೆಚ್ಚು ಸರಳವಾಗಿ,
ಬಹಳ ಚುರುಕಾಗಿ ಯೋಚನೆಗಳನ್ನು ಹೂಡಬಹುದು. ಯೋಚನೆಗಳ ಗುಣದಲ್ಲಿ
ಪ್ರಮಾಣದಲ್ಲಿ, ವೇಗದಲ್ಲಿ ಮತ್ತು ತೀಕ್ಷ್ಯತೆಯಲ್ಲಿ, ವ್ಯಕ್ತಿ ವ್ಯಕ್ತಿಗೂ ತುಂಬಾ
ವ್ಯತ್ಯಾಸವಿರುತ್ತದೆ.
ಯೋಚಿಸುವಾಗ ದೇಹ ಮತ್ತು ಅದಕ್ಕೆ ನಿಕಟವಾಗಿ ಸಂಬಂಧಿಸಿದ Id
ಶಕ್ತಿಯು ಒಂದು ಕಡೆಗೆ ಸೆಳೆಯುತ್ತದೆ. ತಾನು, ತನ್ನ ಅಗತ್ಯ ಎಂಬ ಮಮಕಾರದ,
Ego ಕಲ್ಪನೆಯು, ಮನಸ್ಸಿನ ಕೇಂದ್ರವಾಗಿರುತ್ತದೆ. ಸಮಾಜದ ಅಂದರೆ
ಸುತ್ತಲಿರುವವರ ಹಿತ ಸಾಧನೆಯನ್ನು Super-Ego, ಅಥವಾ ಸತ್-ಚೈತನ್ಯಾಂಶವು
ಬೆದರಿ ಸುತ್ತ, ಹಾಗೂ ಹೊಗಳುತ್ತ, ಮನಸ್ಸಿನಿಂದ ಮೂಡಿಸುತ್ತದೆ.
ಯೋಚನೆಯನ್ನು ಮಾಡುವಾಗ, ಪರಿಸರದ ವಾಸ್ತವಿಕತೆಯು ದೃಢವಾದ
ಆಧಾರವಾಗಿರುತ್ತದೆ. ತಾನು ; ತನ್ನ ಕಲಿಕೆ ಮತ್ತು ಅನುಭವ ; ತಾನಿರುವ
ಮನೆಯಲ್ಲಿನ ಹತ್ತಿರದ ನೆಂಟರಿಷ್ಟರು ; ಬೇರೆ ಬೇರೆ ಊರು ದೇಶಗಳಲ್ಲಿದ್ದರೂ,
ತನ್ನ ನೆಂಟರು ಇಷ್ಟರು ; ತಾನು ವಾಸಿಸುತ್ತಿರುವ ಸಮಾಜ ; ಇವೆಲ್ಲದರ
ಸ್ಪಷ್ಟವಾದ ಅರಿವು ಮನಸ್ಸಿನಲ್ಲಿರುತ್ತದೆ. ಮನ ಮಂಥನವನ್ನು ಅಂದರೆ
ಯೋಚನೆಯನ್ನು ಮಾಡುವಾಗ, ವಾಸ್ತವಿಕವಾದ ಈ ಚೌಕಟ್ಟಿನಲ್ಲಿರಬೇಕು. ಹಾಗಿದ್ದರೆ,
ಯೋಚಿಸಿದ ಮೇಲೆ ನಿರ್ಣಯವನ್ನು ಕೈಗೊಂಡು ಕಾರ್ಯಗತಮಾಡಿದರೆ
ಆಶಿಸಿದ ಕಾರ್ಯವು ನೆರವೇರುತ್ತದೆ.
ಮನ ಮಂಥನಕ್ಕೂ, ಸಮುದ್ರ ಮಥನದ ಪುರಾಣದ ಕತೆಗೂ ಬಹಳಷ್ಟು
ಸಾಮ್ಯವಿದೆ ಎಂಬುದನ್ನು ಅರಿತೆವು. ಆದರೆ ಮನೆಗಳಲ್ಲಿ ಸಾಮಾನ್ಯವಾಗಿ
ಮೊಸರನ್ನು ಕಡೆದು ಬೆಣ್ಣೆಯನ್ನು ತೆಗೆಯುವ ಸಾಮತಿಯು ಮನ ಮಂಥನದ
ಅರಿವಿಗೆ ಸಹಾಯಕವಾಗುತ್ತದೆ.
Ego ಎನ್ನುವ ಕಲ್ಪನೆಯು ಕಡೆಗೋಲು ಇದ್ದ ಹಾಗೆ ಕಾಲವೆಂಬ ಹಗ್ಗದಿಂದ
ಕಡೆಗೋಲನ್ನು ಕಟ್ಟಿ, ಒಂದು ಕಡೆ Id ಹಿಡಿದೆಳೆಯುತ್ತದೆ. ಇನ್ನೊಂದು ಕಡೆ -<noinclude></noinclude>
s14fgqpowznm04hp7hmppvf7w25ss39
317336
317326
2026-05-05T15:07:16Z
Shreelatha.Halemane
7642
/* Validated */
317336
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Right|೩೮೭}}
{{center|'''೯. ಮನ ಮಂಥನವು ಹಳಿ ತಪ್ಪಿದಾಗ'''}}
{{gap}}ಲೌಕಿಕ ಬಾಳಿನಲ್ಲಿ ಮನ ಮಂಥನವನ್ನು ಅಂದರೆ ಆಲೋಚನೆಯನ್ನು
ಎಲ್ಲರೂ ಮಾಡಲೇಬೇಕು. ಒಬ್ಬರಿಗಿಂತ ಇನ್ನೊಬ್ಬರು, ಹೆಚ್ಚು ಸರಳವಾಗಿ,
ಬಹಳ ಚುರುಕಾಗಿ ಯೋಚನೆಗಳನ್ನು ಹೂಡಬಹುದು. ಯೋಚನೆಗಳ ಗುಣದಲ್ಲಿ
ಪ್ರಮಾಣದಲ್ಲಿ, ವೇಗದಲ್ಲಿ ಮತ್ತು ತೀಕ್ಷ್ಯತೆಯಲ್ಲಿ, ವ್ಯಕ್ತಿ ವ್ಯಕ್ತಿಗೂ ತುಂಬಾ
ವ್ಯತ್ಯಾಸವಿರುತ್ತದೆ.
{{gap}}ಯೋಚಿಸುವಾಗ ದೇಹ ಮತ್ತು ಅದಕ್ಕೆ ನಿಕಟವಾಗಿ ಸಂಬಂಧಿಸಿದ Id
ಶಕ್ತಿಯು ಒಂದು ಕಡೆಗೆ ಸೆಳೆಯುತ್ತದೆ. ತಾನು, ತನ್ನ ಅಗತ್ಯ ಎಂಬ ಮಮಕಾರದ,
Ego ಕಲ್ಪನೆಯು, ಮನಸ್ಸಿನ ಕೇಂದ್ರವಾಗಿರುತ್ತದೆ. ಸಮಾಜದ ಅಂದರೆ
ಸುತ್ತಲಿರುವವರ ಹಿತ ಸಾಧನೆಯನ್ನು Super-Ego, ಅಥವಾ ಸತ್-ಚೈತನ್ಯಾಂಶವು
ಬೆದರಿ ಸುತ್ತ, ಹಾಗೂ ಹೊಗಳುತ್ತ, ಮನಸ್ಸಿನಿಂದ ಮೂಡಿಸುತ್ತದೆ.
{{gap}}ಯೋಚನೆಯನ್ನು ಮಾಡುವಾಗ, ಪರಿಸರದ ವಾಸ್ತವಿಕತೆಯು ದೃಢವಾದ
ಆಧಾರವಾಗಿರುತ್ತದೆ. ತಾನು ; ತನ್ನ ಕಲಿಕೆ ಮತ್ತು ಅನುಭವ ; ತಾನಿರುವ
ಮನೆಯಲ್ಲಿನ ಹತ್ತಿರದ ನೆಂಟರಿಷ್ಟರು ; ಬೇರೆ ಬೇರೆ ಊರು ದೇಶಗಳಲ್ಲಿದ್ದರೂ,
ತನ್ನ ನೆಂಟರು ಇಷ್ಟರು ; ತಾನು ವಾಸಿಸುತ್ತಿರುವ ಸಮಾಜ ; ಇವೆಲ್ಲದರ
ಸ್ಪಷ್ಟವಾದ ಅರಿವು ಮನಸ್ಸಿನಲ್ಲಿರುತ್ತದೆ. ಮನ ಮಂಥನವನ್ನು ಅಂದರೆ
ಯೋಚನೆಯನ್ನು ಮಾಡುವಾಗ, ವಾಸ್ತವಿಕವಾದ ಈ ಚೌಕಟ್ಟಿನಲ್ಲಿರಬೇಕು. ಹಾಗಿದ್ದರೆ,ಯೋಚಿಸಿದ ಮೇಲೆ ನಿರ್ಣಯವನ್ನು ಕೈಗೊಂಡು ಕಾರ್ಯಗತಮಾಡಿದರೆ
ಆಶಿಸಿದ ಕಾರ್ಯವು ನೆರವೇರುತ್ತದೆ.
{{gap}}ಮನ ಮಂಥನಕ್ಕೂ, ಸಮುದ್ರ ಮಥನದ ಪುರಾಣದ ಕತೆಗೂ ಬಹಳಷ್ಟು
ಸಾಮ್ಯವಿದೆ ಎಂಬುದನ್ನು ಅರಿತೆವು. ಆದರೆ ಮನೆಗಳಲ್ಲಿ ಸಾಮಾನ್ಯವಾಗಿ
ಮೊಸರನ್ನು ಕಡೆದು ಬೆಣ್ಣೆಯನ್ನು ತೆಗೆಯುವ ಸಾಮತಿಯು ಮನ ಮಂಥನದ
ಅರಿವಿಗೆ ಸಹಾಯಕವಾಗುತ್ತದೆ.
{{gap}}Ego ಎನ್ನುವ ಕಲ್ಪನೆಯು ಕಡೆಗೋಲು ಇದ್ದ ಹಾಗೆ ಕಾಲವೆಂಬ ಹಗ್ಗದಿಂದ
ಕಡೆಗೋಲನ್ನು ಕಟ್ಟಿ, ಒಂದು ಕಡೆ Id ಹಿಡಿದೆಳೆಯುತ್ತದೆ. ಇನ್ನೊಂದು ಕಡೆ -<noinclude></noinclude>
mbzs16mljmmjodrwdoxg1fcy3ugixkz
ಪುಟ:ಮನಮಂಥನ.pdf/೪೦೬
104
62853
317327
314658
2026-05-05T15:03:12Z
Shreesha Sharma
7840
/* Proofread */
317327
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=೩೮೮|right=ಮನಮಂಥನ}}
Super-Ego ಹಿಡಿದೆಳೆಯುತ್ತದೆ. ಕಡೆಗೋಲು ಮೊಸರು ತುಂಬಿರುವ ಮಡಕೆಯಲ್ಲಿ
ಕಡೆಯಬೇಕು. ವಿಚಾರಪರ ಮನಸ್ಸು : ಸ್ಮರಣೆಗಳು, ಪರಿಸರದಿಂದ
ಪಂಚೇಂದ್ರಿಯಗಳ ಮೂಲಕ ಸಂಗ್ರಹಿಸಿದ ವಿಷಯಗಳು, ಇತ್ಯಾದಿಗಳೆಲ್ಲವೂ
ಸೇರಿದುದನ್ನು ಮೊಸರಿಗೆ ಹೋಲಿಸಬಹುದು. ಪರಿಸರದ ವಾಸ್ತವಿಕತೆಯ ಅರಿವು,
ಮಡಕೆ. ಅದರೊಳಗೆ ಮನ ಮಥನವಾಗಬೇಕು.
ಹದವಾಗಿ ಕಡೆಗೋಲನ್ನು, ಮಡಕೆಗೆ ಅಪಾಯವಿಲ್ಲದಂತೆ ಕಡೆದರೆ,
ಬೆಣ್ಣೆಯು ಸ್ವಲ್ಪಕಾಲಾನಂತರ ತೇಲಿ ಬರುತ್ತದೆ. ಅದರಂತೆಯೇ ಮನಸ್ಸನ್ನು
ಹದವಾಗಿ ಮಥಿಸಿದರೆ, ನಿರ್ಣಯವೆಂಬ ಬೆಣ್ಣೆಯು ಲಭಿಸುತ್ತದೆ. ಬೆಣ್ಣೆಯನ್ನು
ತಿಂದು ಸುಖಪಡುವಂತೆ, ನಿರ್ಣಯವನ್ನು ಬಾಳಿನಲ್ಲಿ ಕಾರ್ಯಗತಮಾಡಿ ಸುಖ
ಪಡಬಹುದು.
ಹದವಾಗಿ ಕಡೆಗೋಲನ್ನು, ಮೊಸರು ಮಡಕೆಯಿಂದ ಚೆಲ್ಲಿ ಹೋಗದಂತೆ
ಕಡೆದರೆ, ಬೆಣ್ಣೆಯನ್ನು ಪಡೆಯಬಹುದು. ಹದವಾಗಿ ಕಡೆಯದೆ ಇದ್ದರೆ ?
ಕಡೆಯಲು ಆಗದೆ ಇದ್ದರೆ?
0
ಹಗ್ಗವನ್ನು ಕಡೆಗೋಲ ಸುತ್ತ ಬಿಗಿದು ಕಡೆಯುತ್ತೇವೆ. ಹದವಾಗಿ ಕಡೆಯದೆ
ಇದ್ದರೆ ಅಂದರೆ ರಭಸದಿಂದ ಕಡೆದರೆ, ಕಡೆಗೋಲಿನ ಆಯವು ತಪ್ಪಿ ಕಡೆಗೋಲಿನ
ಮಂತು ಮಡಕೆಗೆ ಬಡಿಯಬಹುದು. ಮಡಕೆಯು ಒಡೆದು ಅಥವಾ ಬಿರುಕು
ಬಿಟ್ಟು ಮೊಸರು ಚೆಲ್ಲಬಹುದು, ಅಥವಾ ಸೋರಬಹುದು.
Id ಅಥವಾ Super-Ego ಶಕ್ತಿಗಳ ಉಲ್ಬಣವಾಗಿ ಸೆಳೆದಾಡತೊಡಗಿದರೆ,
ಹಾಗೂ Ego ದ ಸುತ್ತಲೂ ಬಿಗಿದ ಆಯವು ಸಮತೋಲನವಾಗದಿದ್ದರೆ, Ego
ಆಯತಪ್ಪಿ ರಭಸದಿಂದ ಮಡಕೆಯನ್ನು ಬಡಿಯಬಹುದು. ಅಂತಹವನಲ್ಲಿ
ವಾಸ್ತವಿಕತೆಯ ಅರಿವು ಏರುಪೇರಾಗುತ್ತದೆ. ಅಥವಾ ಇಲ್ಲವಾಗುತ್ತದೆ. In-
Sight into Reality ಇಲ್ಲ. ಅಂತಹವರ ಮಾನಸಿಕ ಬೇನೆಗಳಲ್ಲಿ ಇದು ಮುಖ್ಯವಾದ
ಚಿಹ್ನೆ.
ವಿಚಾರಪರ ಮನಸ್ಸು, ಅನುಭವ, ಕಲಿಕೆ ಮತ್ತು ಸ್ಮರಣೆ ಇವುಗಳೆಲ್ಲವೂ
ಬಳಸಲ್ಪಟ್ಟರೆ ನಿರ್ಣಯವು ವಾಸ್ತವಿಕವಾಗಿರುತ್ತದೆ. ಬಾಳಿನಲ್ಲಿ ಯಶಸ್ಸನ್ನು ಮತ್ತು
ಫಲವನ್ನು ನೀಡುತ್ತದೆ. ಆದರೆ ಕೆಲವು ಭಾಗಗಳು, ಸೋರಿ ಹೋದ
ಮೊಸರಿನಂತಾಗಿ, ಮಂಥನಕ್ಕೆ ಬಳಸಲಾಗದಿದ್ದರೆ ನಿರ್ಣಯವು ವಾಸ್ತವಿಕತೆಯಿಂದ<noinclude></noinclude>
nzv1dutf7l0615xxmhxqjbespo0o455
317338
317327
2026-05-05T15:08:37Z
Shreelatha.Halemane
7642
/* Validated */
317338
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೩೮೮|right=ಮನಮಂಥನ}}
Super-Ego ಹಿಡಿದೆಳೆಯುತ್ತದೆ. ಕಡೆಗೋಲು ಮೊಸರು ತುಂಬಿರುವ ಮಡಕೆಯಲ್ಲಿ
ಕಡೆಯಬೇಕು. ವಿಚಾರಪರ ಮನಸ್ಸು : ಸ್ಮರಣೆಗಳು, ಪರಿಸರದಿಂದ
ಪಂಚೇಂದ್ರಿಯಗಳ ಮೂಲಕ ಸಂಗ್ರಹಿಸಿದ ವಿಷಯಗಳು, ಇತ್ಯಾದಿಗಳೆಲ್ಲವೂ
ಸೇರಿದುದನ್ನು ಮೊಸರಿಗೆ ಹೋಲಿಸಬಹುದು. ಪರಿಸರದ ವಾಸ್ತವಿಕತೆಯ ಅರಿವು,
ಮಡಕೆ. ಅದರೊಳಗೆ ಮನ ಮಥನವಾಗಬೇಕು.
{{gap}}ಹದವಾಗಿ ಕಡೆಗೋಲನ್ನು, ಮಡಕೆಗೆ ಅಪಾಯವಿಲ್ಲದಂತೆ ಕಡೆದರೆ,
ಬೆಣ್ಣೆಯು ಸ್ವಲ್ಪಕಾಲಾನಂತರ ತೇಲಿ ಬರುತ್ತದೆ. ಅದರಂತೆಯೇ ಮನಸ್ಸನ್ನು
ಹದವಾಗಿ ಮಥಿಸಿದರೆ, ನಿರ್ಣಯವೆಂಬ ಬೆಣ್ಣೆಯು ಲಭಿಸುತ್ತದೆ. ಬೆಣ್ಣೆಯನ್ನು
ತಿಂದು ಸುಖಪಡುವಂತೆ, ನಿರ್ಣಯವನ್ನು ಬಾಳಿನಲ್ಲಿ ಕಾರ್ಯಗತಮಾಡಿ ಸುಖ
ಪಡಬಹುದು.
{{gap}}ಹದವಾಗಿ ಕಡೆಗೋಲನ್ನು, ಮೊಸರು ಮಡಕೆಯಿಂದ ಚೆಲ್ಲಿ ಹೋಗದಂತೆ
ಕಡೆದರೆ, ಬೆಣ್ಣೆಯನ್ನು ಪಡೆಯಬಹುದು. ಹದವಾಗಿ ಕಡೆಯದೆ ಇದ್ದರೆ ?
ಕಡೆಯಲು ಆಗದೆ ಇದ್ದರೆ?
{{center|೧}}
{{gap}}ಹಗ್ಗವನ್ನು ಕಡೆಗೋಲ ಸುತ್ತ ಬಿಗಿದು ಕಡೆಯುತ್ತೇವೆ. ಹದವಾಗಿ ಕಡೆಯದೆ
ಇದ್ದರೆ ಅಂದರೆ ರಭಸದಿಂದ ಕಡೆದರೆ, ಕಡೆಗೋಲಿನ ಆಯವು ತಪ್ಪಿ ಕಡೆಗೋಲಿನ
ಮಂತು ಮಡಕೆಗೆ ಬಡಿಯಬಹುದು. ಮಡಕೆಯು ಒಡೆದು ಅಥವಾ ಬಿರುಕು
ಬಿಟ್ಟು ಮೊಸರು ಚೆಲ್ಲಬಹುದು, ಅಥವಾ ಸೋರಬಹುದು.
{{gap}}Id ಅಥವಾ Super-Ego ಶಕ್ತಿಗಳ ಉಲ್ಬಣವಾಗಿ ಸೆಳೆದಾಡತೊಡಗಿದರೆ,
ಹಾಗೂ Ego ದ ಸುತ್ತಲೂ ಬಿಗಿದ ಆಯವು ಸಮತೋಲನವಾಗದಿದ್ದರೆ, Ego
ಆಯತಪ್ಪಿ ರಭಸದಿಂದ ಮಡಕೆಯನ್ನು ಬಡಿಯಬಹುದು. ಅಂತಹವನಲ್ಲಿ
ವಾಸ್ತವಿಕತೆಯ ಅರಿವು ಏರುಪೇರಾಗುತ್ತದೆ. ಅಥವಾ ಇಲ್ಲವಾಗುತ್ತದೆ. In-
Sight into Reality ಇಲ್ಲ. ಅಂತಹವರ ಮಾನಸಿಕ ಬೇನೆಗಳಲ್ಲಿ ಇದು ಮುಖ್ಯವಾದ
ಚಿಹ್ನೆ.
{{gap}}ವಿಚಾರಪರ ಮನಸ್ಸು, ಅನುಭವ, ಕಲಿಕೆ ಮತ್ತು ಸ್ಮರಣೆ ಇವುಗಳೆಲ್ಲವೂ
ಬಳಸಲ್ಪಟ್ಟರೆ ನಿರ್ಣಯವು ವಾಸ್ತವಿಕವಾಗಿರುತ್ತದೆ. ಬಾಳಿನಲ್ಲಿ ಯಶಸ್ಸನ್ನು ಮತ್ತು
ಫಲವನ್ನು ನೀಡುತ್ತದೆ. ಆದರೆ ಕೆಲವು ಭಾಗಗಳು, ಸೋರಿ ಹೋದ
ಮೊಸರಿನಂತಾಗಿ, ಮಂಥನಕ್ಕೆ ಬಳಸಲಾಗದಿದ್ದರೆ ನಿರ್ಣಯವು ವಾಸ್ತವಿಕತೆಯಿಂದ<noinclude></noinclude>
ox9ya4anbspxyk6luzqfompf2rcfbpw
ಪುಟ:ಮನಮಂಥನ.pdf/೪೦೭
104
62854
317329
314659
2026-05-05T15:03:51Z
Shreesha Sharma
7840
/* Proofread */
317329
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=ಮನ ಮಂಥನವು ಹಳಿ ತಪ್ಪಿದಾಗ|right=೩೮೯}}
ದೂರವಾಗಿರುತ್ತದೆ. ಹಾಗೂ ವಾಸ್ತವಿಕ ಪ್ರಪಂಚದಿಂದ ಹೊರಗಿದ್ದು, ಊಹಾ
ಲೋಕದಲ್ಲಿ ವೃಥಾ ಮಥಿಸಬಹುದು.
ಸ್ಕಿಜೋಫ್ರೆನಿಯಾ; ಮ್ಯಾನಿಕ್ ಡಿಪ್ರೆಸಿವ್ ಸೈಕೋಸಿಸ್ ;ಮುಂತಾದ
ರೋಗ ಸಮೂಹಗಳಲ್ಲಿ In Sight into reality ಇಲ್ಲದೆ, ಊಹಾ ಲೋಕದಲ್ಲಿ
ಮನಸ್ಸಿನ ಒಂದು ಭಾಗವು ಮಥಿಸುತ್ತದೆ. ಸೀಬೆ ಮರಕ್ಕೆ ಕಲ್ಲೆಸೆಯುವುದು
ವಾಸ್ತವಿಕತೆಯ ಅರಿವಿನಿಂದ. ಸೀಬೇಕಾಯಿ ಬೀಳಲಿ ಎಂಬ ಆಸೆಯಿಂದ, ಮನಸ್ಸಿನ
ಆರೋಗ್ಯವು ಸರಿಯಾಗಿದ್ದವರು ಮಾಡುವ ಕೆಲಸ. ಎಸೆದ ಕಲ್ಲು ಗೋಡೆಯ
ಆಚೆ ಕೆಲಸ ಮಾಡುತ್ತಿರುವವನ ಮೇಲೆ ಬಿದ್ದು ಗಾಯವಾಗಬಹುದು. ಹಾಗಾದಾಗ
ಅದು ಆಕಸ್ಮಿಕ.
ಆದರೆ ರಸ್ತೆಯಲ್ಲಿ ನಡೆಯುತ್ತಾ, ಎಡವಿದ ಕಲ್ಲನ್ನು ತೆಗೆದುಕೊಂಡು
ರಸ್ತೆಯಲ್ಲಿ ಬರುತ್ತಿರುವ ಮೋಟಾರಿನತ್ತ ಬೀರಿದರೆ, ಆಗ ವಾಸ್ತವಿಕತೆಯ ಅರಿವು
ಇಲ್ಲ. ಇವ ಹುಚ್ಚ ಎಂದನ್ನಬೇಕು.
ಕಡೆಯುವ ಹಗ್ಗದ ಒಂದು ಕಡೆಯಲ್ಲಿ ಹಗ್ಗದ ಕೆಲವು ಹುರಿಗಳು
ಕತ್ತರಿಸಿ ಹೋಗಬಹುದು. ಅಂತಹ ಹಗ್ಗವನ್ನು ಎಳೆಯಬೇಕಾದರೆ, ತುಂಬಾ
ಎಚ್ಚರಿಕೆಯಿಂದಿರಬೇಕು. ಸ್ವಲ್ಪ ಜೋರಾಗಿ ಎಳೆದರೆ ಎಲ್ಲಿ ಹಗ್ಗವು ಹರಿದು
ಹೋಗುತ್ತದೆಯೋ ಎಂಬ ಭಯವು ಇರುತ್ತದೆ. ಮೊಸರಿನ ಮಡಕೆಯು
ಸರಿಯಾಗಿಯೇ ಇರುತ್ತದೆ. ಆದರೆ ಭಯದಿಂದ ಮೆಲ್ಲಗೆ ಮನ
ಮಂಥನವಾಗುವುದರಿಂದ ನಿರ್ಣಯವೂ ದೃಢವಾಗಿರುವುದಿಲ್ಲ.
ಹೊರಗಿನಿಂದ ಮನೆಗೆ ಬಂದಾಗ, ಕಾಲುಗಳನ್ನು ತೊಳೆದುಕೊಳ್ಳುವುದು,
ಆರೋಗ್ಯಕರ ಅಭ್ಯಾಸ. ಆದರೆ ಕಾಲುಗಳನ್ನು ಇಪ್ಪತ್ತು ಮೂವತ್ತು ಬಾರಿ, ಪುನಃ
ಪುನಃ ತೊಳೆದುಕೊಂಡರೆ ; ಕಾಲುಗಳು ಶುಭ್ರವಾಗಿಲ್ಲ ಎಂಬ ಭಯ ಮತ್ತು
ಆತಂಕವು ಅವನ ಮನಸ್ಸನ್ನು ಕಾಡುತ್ತಿದೆ ಎಂಬುದು ಸ್ಪಷ್ಟ, ಇಂತಹ ಮಾನಸಿಕ
ರೋಗ ಸಮೂಹಗಳನ್ನು ಒಬ್ಬೆಷನಲ್ ಬೇನೆಗಳು ಎಂದನ್ನುತ್ತಾರೆ. ಪುನಃ
ಪುನಃ ಪಾದಗಳನ್ನು ತೊಳೆದುಕೊಳ್ಳುವುದು ಪೆಚ್ಚುತನ ಎಂದು ಅವರಿಗೆ
ತಿಳಿದಿರುತ್ತದೆ. ಆದರೆ ಮನ ಮಥಿಸುವ ಹಗ್ಗವು, ಕೆಲವು ಕಡೆ ಹರಿದು
ಹೋಗಿರುವುದರಿಂದ ಆತಂಕವೂ ಭಯವೂ ಪಿಶಾಚಿಗಳಂತೆ ಅವರನ್ನು ಜಗ್ಗಿ
ಆಡಿಸುತ್ತವೆ. “An irrestible force impinging on an immovable object
ಎಂದು ವರ್ಣಿಸುತ್ತಾರೆ. ಪಿಶಾಚಿಯು ಅಮರಿಕೊಂಡು ಅವರನ್ನು ಈ ರೀತಿ<noinclude></noinclude>
9cmfrminbizztr0av3xbtgtgzvdgs0u
317340
317329
2026-05-05T15:09:45Z
Shreelatha.Halemane
7642
/* Validated */
317340
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮನ ಮಂಥನವು ಹಳಿ ತಪ್ಪಿದಾಗ|right=೩೮೯}}
ದೂರವಾಗಿರುತ್ತದೆ. ಹಾಗೂ ವಾಸ್ತವಿಕ ಪ್ರಪಂಚದಿಂದ ಹೊರಗಿದ್ದು, ಊಹಾ
ಲೋಕದಲ್ಲಿ ವೃಥಾ ಮಥಿಸಬಹುದು.
{{gap}}ಸ್ಕಿಜೋಫ್ರೆನಿಯಾ; ಮ್ಯಾನಿಕ್ ಡಿಪ್ರೆಸಿವ್ ಸೈಕೋಸಿಸ್ ;ಮುಂತಾದ
ರೋಗ ಸಮೂಹಗಳಲ್ಲಿ In Sight into reality ಇಲ್ಲದೆ, ಊಹಾ ಲೋಕದಲ್ಲಿ
ಮನಸ್ಸಿನ ಒಂದು ಭಾಗವು ಮಥಿಸುತ್ತದೆ. ಸೀಬೆ ಮರಕ್ಕೆ ಕಲ್ಲೆಸೆಯುವುದು
ವಾಸ್ತವಿಕತೆಯ ಅರಿವಿನಿಂದ. ಸೀಬೇಕಾಯಿ ಬೀಳಲಿ ಎಂಬ ಆಸೆಯಿಂದ, ಮನಸ್ಸಿನ
ಆರೋಗ್ಯವು ಸರಿಯಾಗಿದ್ದವರು ಮಾಡುವ ಕೆಲಸ. ಎಸೆದ ಕಲ್ಲು ಗೋಡೆಯ
ಆಚೆ ಕೆಲಸ ಮಾಡುತ್ತಿರುವವನ ಮೇಲೆ ಬಿದ್ದು ಗಾಯವಾಗಬಹುದು. ಹಾಗಾದಾಗ
ಅದು ಆಕಸ್ಮಿಕ.
{{gap}}ಆದರೆ ರಸ್ತೆಯಲ್ಲಿ ನಡೆಯುತ್ತಾ, ಎಡವಿದ ಕಲ್ಲನ್ನು ತೆಗೆದುಕೊಂಡು
ರಸ್ತೆಯಲ್ಲಿ ಬರುತ್ತಿರುವ ಮೋಟಾರಿನತ್ತ ಬೀರಿದರೆ, ಆಗ ವಾಸ್ತವಿಕತೆಯ ಅರಿವು
ಇಲ್ಲ. ಇವ ಹುಚ್ಚ ಎಂದನ್ನಬೇಕು.
{{center|೨}}
{{gap}}ಕಡೆಯುವ ಹಗ್ಗದ ಒಂದು ಕಡೆಯಲ್ಲಿ ಹಗ್ಗದ ಕೆಲವು ಹುರಿಗಳು
ಕತ್ತರಿಸಿ ಹೋಗಬಹುದು. ಅಂತಹ ಹಗ್ಗವನ್ನು ಎಳೆಯಬೇಕಾದರೆ, ತುಂಬಾ
ಎಚ್ಚರಿಕೆಯಿಂದಿರಬೇಕು. ಸ್ವಲ್ಪ ಜೋರಾಗಿ ಎಳೆದರೆ ಎಲ್ಲಿ ಹಗ್ಗವು ಹರಿದು
ಹೋಗುತ್ತದೆಯೋ ಎಂಬ ಭಯವು ಇರುತ್ತದೆ. ಮೊಸರಿನ ಮಡಕೆಯು
ಸರಿಯಾಗಿಯೇ ಇರುತ್ತದೆ. ಆದರೆ ಭಯದಿಂದ ಮೆಲ್ಲಗೆ ಮನ
ಮಂಥನವಾಗುವುದರಿಂದ ನಿರ್ಣಯವೂ ದೃಢವಾಗಿರುವುದಿಲ್ಲ.
{{gap}}ಹೊರಗಿನಿಂದ ಮನೆಗೆ ಬಂದಾಗ, ಕಾಲುಗಳನ್ನು ತೊಳೆದುಕೊಳ್ಳುವುದು,
ಆರೋಗ್ಯಕರ ಅಭ್ಯಾಸ. ಆದರೆ ಕಾಲುಗಳನ್ನು ಇಪ್ಪತ್ತು ಮೂವತ್ತು ಬಾರಿ, ಪುನಃ
ಪುನಃ ತೊಳೆದುಕೊಂಡರೆ ; ಕಾಲುಗಳು ಶುಭ್ರವಾಗಿಲ್ಲ ಎಂಬ ಭಯ ಮತ್ತು
ಆತಂಕವು ಅವನ ಮನಸ್ಸನ್ನು ಕಾಡುತ್ತಿದೆ ಎಂಬುದು ಸ್ಪಷ್ಟ, ಇಂತಹ ಮಾನಸಿಕ
ರೋಗ ಸಮೂಹಗಳನ್ನು ಒಬ್ಬೆಷನಲ್ ಬೇನೆಗಳು ಎಂದನ್ನುತ್ತಾರೆ. ಪುನಃ
ಪುನಃ ಪಾದಗಳನ್ನು ತೊಳೆದುಕೊಳ್ಳುವುದು ಪೆಚ್ಚುತನ ಎಂದು ಅವರಿಗೆ
ತಿಳಿದಿರುತ್ತದೆ. ಆದರೆ ಮನ ಮಥಿಸುವ ಹಗ್ಗವು, ಕೆಲವು ಕಡೆ ಹರಿದು
ಹೋಗಿರುವುದರಿಂದ ಆತಂಕವೂ ಭಯವೂ ಪಿಶಾಚಿಗಳಂತೆ ಅವರನ್ನು ಜಗ್ಗಿ
ಆಡಿಸುತ್ತವೆ. “An irrestible force impinging on an immovable object
ಎಂದು ವರ್ಣಿಸುತ್ತಾರೆ. ಪಿಶಾಚಿಯು ಅಮರಿಕೊಂಡು ಅವರನ್ನು ಈ ರೀತಿ<noinclude></noinclude>
pmyzpffy5gv4skiwuwqaq4z4m9ba3lm
ಪುಟ:ಮನಮಂಥನ.pdf/೪೦೮
104
62855
317331
314660
2026-05-05T15:05:22Z
Shreesha Sharma
7840
/* Proofread */
317331
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=೩೯೦|right=ಮನಮಂಥನ}}
ಆಡಿಸುತ್ತದೆ ಎಂದರೂ ಅದೇ ಅರ್ಥವು ಬರುತ್ತದೆ. ಪಿಶಾಚಿಯು ಅವರ ಮನಸ್ಸಿನ
ಹಗೇವುಗಳಿಂದ ಮೇಲಕ್ಕೆ ಬಂದು ಹೀಗೆ ಕಾಡುತ್ತದೆ ಎಂದೂ ವರ್ಣಿಸಬಹುದು.
{{center|'''೩'''}}
ಕಡೆಯುವ ಕೋಲು ಅಥವಾ ಅದರ ಮಂತು ದೃಢವಾಗಿಲ್ಲ ಎನ್ನಿ, Ego
ಕಲ್ಪನೆಯು ದೃಢವಾಗಿ ಬೆಳೆದು ಬಂದಿಲ್ಲ ಎಂದಂತಾಯಿತು. ಇಂತಹವರಲ್ಲಿ
Ego-Drive ಬಹಳ ದುರ್ಬಲವಾಗಿರುತ್ತದೆ. ಅಂದರೆ ರಜೋಗುಣವು,
ಕಾರ್ಯಗತ ಮಾಡುವ ಶಕ್ತಿಯು ಕ್ಷೀಣವಾಗಿರುತ್ತದೆ.
ಮನ ಮಂಥನವನ್ನು ಇಂತಹವರು ಮಾಡುವಾಗ, ಹೆದರಿಕೊಂಡು
ಬೆದರಿಕೊಂಡು ಮನಸ್ಸು ಕಡೆಯಬೇಕು. ಏನು ಮಾಡಿದರೆ ಮತ್ತೇನು ಆಗುತ್ತದೆಯೋ
ಎಂಬ ಸಂಶಯವು ಸದಾ ಕಾಡುತ್ತದೆ. ಇಂತಹವರು ಬೆಪ್ಪರಂತಾಗುತ್ತಾರೆ.
ಹಲವುತೆರನ “Depressions " ಈ ರೀತಿಯವು, ಇದ್ದೇನು ಪ್ರಯೋಜನ ?
ಎಲ್ಲರಂತೆ ಧಿಂಗ ಅಂತ ಮೆರೆಯುವುದಕ್ಕಾಗುವುದಿಲ್ಲ' ಎಂಬ ಹೀನ
ಮನೋಭಾವನೆಯು ಉಂಟಾಗುತ್ತದೆ. ಆತ್ಮಹತ್ಯೆಯನ್ನು ಮಾಡಿಕೊಳ್ಳುವವರಲ್ಲಿ
ಸುಮಾರು ಮಂದಿ ಈ ಮಾನಸಿಕ ಪರಿಸ್ಥಿತಿಯಿಂದ ನರಳುವವರು.
{{center|'''೪'''}}
ಕಡೆಗೋಲು ಸರಿಯಾಗಿದೆ. Id ಮತ್ತು Super-Ego ಗಳು ಸಮಸಮ
Ego ದ ಸುತ್ತಲೂ, ಆಯಕಟ್ಟಾದ ಸ್ಥಳದಲ್ಲಿ ಬಿಗಿದುಕೊಂಡಿವೆ. ಹಗ್ಗದ ಎಳೆಗಳೂ
ಸರಿಯಾಗಿವೆ. ಮಡಕೆಯೂ ಲಕ್ಷಣವಾಗಿದೆ. ಆದರೆ......ಆದರೆ ಮೊಸರು ಚೆನ್ನಾಗಿ
ಹೆಪ್ಪಿಡದೆ ಇದ್ದರೆ, ಕೇವಲ ಹಾಲಾಗಿಯೇ ಇದ್ದರೆ ?ಕಡೆದರೆ ಬೆಣ್ಣೆ ಸಿಗುತ್ತದೆಯೇ?
ವಿಚಾರಪರ ಮನಸ್ಸು ; ಅನುಭವ, ಕಲಿಕೆ ಮತ್ತು ಸ್ಮರಣೆಗಳು, ಎಲ್ಲವೂ
ಕೂಡಿ 'ಮೊಸರು' ಎಂದೆವು. ಕಲಿಕೆಯು ಸಾಕಷ್ಟು ಇಲ್ಲದಿದ್ದರೆ ; ಅನುಭವವು
ಅಲ್ಪವಾಗಿದ್ದರೆ, ಆಗ ಹಾಲು ಹೆಪ್ಪುಗಟ್ಟಿ ಮೊಸರಾಗಿರುವುದಿಲ್ಲ. Immature
personality ಅಥವಾ Psycho-pathic Personality ಎನ್ನುತ್ತಾರೆ, ಇಂತಹ
ವರನ್ನು ಸಾಕಷ್ಟು ಜಾಣರಾಗಿರುವ ಹಲವಾರು ವೇಳೆ ಅತಿ ಜಾಣರಾಗಿಯೂ
ಇರುವ ಯುವಕ ಯುವತಿಯರು ಮಾನಸಿಕ ಬೇನೆಗಳಿಗೆ ತುತ್ತಾಗುವುದು ಈ
ಕಾರಣದಿಂದ, ಅನುಭವದಿಂದ ಅವರುಗಳ ಧೈಯವಾದೀ ಮನಸ್ಸು ಪಕ್ವವಾಗದೇ
ಇರುವುದರಿಂದ.<noinclude></noinclude>
4u1c54dn5ynotojuamzxg4d1xdc9ob2
317341
317331
2026-05-05T15:10:37Z
Shreelatha.Halemane
7642
/* Validated */
317341
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೩೯೦|right=ಮನಮಂಥನ}}
ಆಡಿಸುತ್ತದೆ ಎಂದರೂ ಅದೇ ಅರ್ಥವು ಬರುತ್ತದೆ. ಪಿಶಾಚಿಯು ಅವರ ಮನಸ್ಸಿನ
ಹಗೇವುಗಳಿಂದ ಮೇಲಕ್ಕೆ ಬಂದು ಹೀಗೆ ಕಾಡುತ್ತದೆ ಎಂದೂ ವರ್ಣಿಸಬಹುದು.
{{center|'''೩'''}}
{{gap}}ಕಡೆಯುವ ಕೋಲು ಅಥವಾ ಅದರ ಮಂತು ದೃಢವಾಗಿಲ್ಲ ಎನ್ನಿ, Ego
ಕಲ್ಪನೆಯು ದೃಢವಾಗಿ ಬೆಳೆದು ಬಂದಿಲ್ಲ ಎಂದಂತಾಯಿತು. ಇಂತಹವರಲ್ಲಿ
Ego-Drive ಬಹಳ ದುರ್ಬಲವಾಗಿರುತ್ತದೆ. ಅಂದರೆ ರಜೋಗುಣವು,
ಕಾರ್ಯಗತ ಮಾಡುವ ಶಕ್ತಿಯು ಕ್ಷೀಣವಾಗಿರುತ್ತದೆ.
{{gap}}ಮನ ಮಂಥನವನ್ನು ಇಂತಹವರು ಮಾಡುವಾಗ, ಹೆದರಿಕೊಂಡು
ಬೆದರಿಕೊಂಡು ಮನಸ್ಸು ಕಡೆಯಬೇಕು. ಏನು ಮಾಡಿದರೆ ಮತ್ತೇನು ಆಗುತ್ತದೆಯೋ
ಎಂಬ ಸಂಶಯವು ಸದಾ ಕಾಡುತ್ತದೆ. ಇಂತಹವರು ಬೆಪ್ಪರಂತಾಗುತ್ತಾರೆ.
ಹಲವುತೆರನ “Depressions " ಈ ರೀತಿಯವು, ಇದ್ದೇನು ಪ್ರಯೋಜನ ?
ಎಲ್ಲರಂತೆ ಧಿಂಗ ಅಂತ ಮೆರೆಯುವುದಕ್ಕಾಗುವುದಿಲ್ಲ' ಎಂಬ ಹೀನ
ಮನೋಭಾವನೆಯು ಉಂಟಾಗುತ್ತದೆ. ಆತ್ಮಹತ್ಯೆಯನ್ನು ಮಾಡಿಕೊಳ್ಳುವವರಲ್ಲಿ
ಸುಮಾರು ಮಂದಿ ಈ ಮಾನಸಿಕ ಪರಿಸ್ಥಿತಿಯಿಂದ ನರಳುವವರು.
{{center|'''೪'''}}
{{gap}}ಕಡೆಗೋಲು ಸರಿಯಾಗಿದೆ. Id ಮತ್ತು Super-Ego ಗಳು ಸಮಸಮ
Ego ದ ಸುತ್ತಲೂ, ಆಯಕಟ್ಟಾದ ಸ್ಥಳದಲ್ಲಿ ಬಿಗಿದುಕೊಂಡಿವೆ. ಹಗ್ಗದ ಎಳೆಗಳೂ
ಸರಿಯಾಗಿವೆ. ಮಡಕೆಯೂ ಲಕ್ಷಣವಾಗಿದೆ. ಆದರೆ......ಆದರೆ ಮೊಸರು ಚೆನ್ನಾಗಿ
ಹೆಪ್ಪಿಡದೆ ಇದ್ದರೆ, ಕೇವಲ ಹಾಲಾಗಿಯೇ ಇದ್ದರೆ ?ಕಡೆದರೆ ಬೆಣ್ಣೆ ಸಿಗುತ್ತದೆಯೇ?
{{gap}}ವಿಚಾರಪರ ಮನಸ್ಸು ; ಅನುಭವ, ಕಲಿಕೆ ಮತ್ತು ಸ್ಮರಣೆಗಳು, ಎಲ್ಲವೂ
ಕೂಡಿ 'ಮೊಸರು' ಎಂದೆವು. ಕಲಿಕೆಯು ಸಾಕಷ್ಟು ಇಲ್ಲದಿದ್ದರೆ ; ಅನುಭವವು
ಅಲ್ಪವಾಗಿದ್ದರೆ, ಆಗ ಹಾಲು ಹೆಪ್ಪುಗಟ್ಟಿ ಮೊಸರಾಗಿರುವುದಿಲ್ಲ. Immature
personality ಅಥವಾ Psycho-pathic Personality ಎನ್ನುತ್ತಾರೆ, ಇಂತಹ
ವರನ್ನು ಸಾಕಷ್ಟು ಜಾಣರಾಗಿರುವ ಹಲವಾರು ವೇಳೆ ಅತಿ ಜಾಣರಾಗಿಯೂ
ಇರುವ ಯುವಕ ಯುವತಿಯರು ಮಾನಸಿಕ ಬೇನೆಗಳಿಗೆ ತುತ್ತಾಗುವುದು ಈ
ಕಾರಣದಿಂದ, ಅನುಭವದಿಂದ ಅವರುಗಳ ಧೈಯವಾದೀ ಮನಸ್ಸು ಪಕ್ವವಾಗದೇ
ಇರುವುದರಿಂದ.<noinclude></noinclude>
og6zndc91ucdp17ny0yfrfcodpvltqb
ಪುಟ:ಮನಮಂಥನ.pdf/೪೦೯
104
62856
317334
314661
2026-05-05T15:06:15Z
Shreesha Sharma
7840
/* Proofread */
317334
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=ಮನ ಮಂಥನವು ಹಳಿ ತಪ್ಪಿದಾಗ|right=೩೯೧}}
ವಾಸ್ತವಿಕತೆಯ ಅರಿವು ಮಡಕೆಯಂತೆ. ಇದರಲ್ಲಿ ಮೊಸರು, ಕಡೆಗೋಲು,
ಅದನ್ನು ಕಡೆಯುವ Id ಮತ್ತು Super-Ego ಸೆಳೆತಗಳು, ಇವೆಲ್ಲವೂ ಕೂಡಿ
ಮನಸ್ಸು ಎಂದೆವು.
ದೇಹವೆಂಬ ಪ್ರತ್ಯಕ್ಷವಾಗಿರುವ ದೊಡ್ಡ ಮಡಕೆಯಲ್ಲಿ, ಮನಸ್ಸೆಂಬುದು,
ಒಂದು ಚಿಕ್ಕ ಮಡಕೆ. ದೇಹವು ವಸ್ತು ಪ್ರಧಾನವಾದುದು. ಅದರಲ್ಲಿರುವ ಚಿಕ್ಕ
ಮಡಕೆಯು ಶಕ್ತಿ ಪ್ರಧಾನವಾದುದು. ಮನ ಮಂಥನವಾದಾಗ, ವಾಸ್ತವಿಕ ಅರಿವು
ಎಂಬ ಮನಸ್ಸಿನ ಮಡಕೆಯು ತುಳುಕಾಡಿದರೆ, ಉಕ್ಕಿದರೆ, ಅದರ ಪ್ರಭಾವವು
ದೇಹವೆಂಬ ದೊಡ್ಡ ಘಟಕ್ಕೆ ಅಥವಾ ಮಡಕೆಗೆ ವಹಿಸುತ್ತದೆ.
ಮೆದುಳು ಮತ್ತು ಸ್ಟೈನಲ್ ಕಾರ್ಡ್, ಈ ನರ ಸಮೂಹಗಳ ಮೂಲಕ,
ಮನಸ್ಸಿನ ಮಂಥನದಿಂದ ಉಕ್ಕಿ ಬಂದು ಪ್ರವಹಿಸಿದರೆ, ಆಗ ಚಿಕ್ಕ ಮಡಕೆಯಲ್ಲಿ
ತಳಮಳವು ಸ್ವಲ್ಪ ಕಡಿಮೆಯಾಗುತ್ತದೆ. ಆದರೆ ದೊಡ್ಡ ಮಡಕೆಯಾದ ದೇಹದಲ್ಲಿ
ಯಾವುದಾದರೂ ಒಂದು ಅಂಗಕ್ಕೆ, ಉಕ್ಕಿ ಬಂದ ತಳಮಳವು ವಕ್ರಿಸುತ್ತದೆ.
ಇಂತಹ ಬೇನೆಗಳಲ್ಲಿ ಹಿಸ್ಟಿರಿಯಾ ತೆರನಾದವು ಪ್ರಾಮುಖ್ಯವಾದುವು.
ಸ್ವಚ್ಛಾ ಅಥವಾ ಸ್ವತಂತ್ರವಾಗಿ ಕೆಲಸ ಮಾಡುವ ನರ ಸಮೂಹಗಳ
ಮೇಲೆ, ಅಂದರೆ Autornornic Nervous system ಇನ ಮೂಲಕ ಮನ
ಮಂಥನದಿಂದ ಉಕ್ಕಿ ಬಂದುದು ಪ್ರವಹಿಸಿದರೆ, ಮನೋದೈಹಿಕ ಬೇನೆಗಳು
ಉಂಟಾಗುತ್ತವೆ, 'ಮನೋನಂದನ'ದಲ್ಲಿ ಇವನ್ನು ವಿವರಿಸಲಾಗಿದೆ.<noinclude></noinclude>
d21q6nwxvcr6r4jovrodv3otbxx3vsg
317335
317334
2026-05-05T15:07:07Z
Shreesha Sharma
7840
317335
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=ಮನ ಮಂಥನವು ಹಳಿ ತಪ್ಪಿದಾಗ|right=೩೯೧}}
{{center|'''೫'''}}
ವಾಸ್ತವಿಕತೆಯ ಅರಿವು ಮಡಕೆಯಂತೆ. ಇದರಲ್ಲಿ ಮೊಸರು, ಕಡೆಗೋಲು,
ಅದನ್ನು ಕಡೆಯುವ Id ಮತ್ತು Super-Ego ಸೆಳೆತಗಳು, ಇವೆಲ್ಲವೂ ಕೂಡಿ
ಮನಸ್ಸು ಎಂದೆವು.
ದೇಹವೆಂಬ ಪ್ರತ್ಯಕ್ಷವಾಗಿರುವ ದೊಡ್ಡ ಮಡಕೆಯಲ್ಲಿ, ಮನಸ್ಸೆಂಬುದು,
ಒಂದು ಚಿಕ್ಕ ಮಡಕೆ. ದೇಹವು ವಸ್ತು ಪ್ರಧಾನವಾದುದು. ಅದರಲ್ಲಿರುವ ಚಿಕ್ಕ
ಮಡಕೆಯು ಶಕ್ತಿ ಪ್ರಧಾನವಾದುದು. ಮನ ಮಂಥನವಾದಾಗ, ವಾಸ್ತವಿಕ ಅರಿವು
ಎಂಬ ಮನಸ್ಸಿನ ಮಡಕೆಯು ತುಳುಕಾಡಿದರೆ, ಉಕ್ಕಿದರೆ, ಅದರ ಪ್ರಭಾವವು
ದೇಹವೆಂಬ ದೊಡ್ಡ ಘಟಕ್ಕೆ ಅಥವಾ ಮಡಕೆಗೆ ವಹಿಸುತ್ತದೆ.
ಮೆದುಳು ಮತ್ತು ಸ್ಟೈನಲ್ ಕಾರ್ಡ್, ಈ ನರ ಸಮೂಹಗಳ ಮೂಲಕ,
ಮನಸ್ಸಿನ ಮಂಥನದಿಂದ ಉಕ್ಕಿ ಬಂದು ಪ್ರವಹಿಸಿದರೆ, ಆಗ ಚಿಕ್ಕ ಮಡಕೆಯಲ್ಲಿ
ತಳಮಳವು ಸ್ವಲ್ಪ ಕಡಿಮೆಯಾಗುತ್ತದೆ. ಆದರೆ ದೊಡ್ಡ ಮಡಕೆಯಾದ ದೇಹದಲ್ಲಿ
ಯಾವುದಾದರೂ ಒಂದು ಅಂಗಕ್ಕೆ, ಉಕ್ಕಿ ಬಂದ ತಳಮಳವು ವಕ್ರಿಸುತ್ತದೆ.
ಇಂತಹ ಬೇನೆಗಳಲ್ಲಿ ಹಿಸ್ಟಿರಿಯಾ ತೆರನಾದವು ಪ್ರಾಮುಖ್ಯವಾದುವು.
ಸ್ವಚ್ಛಾ ಅಥವಾ ಸ್ವತಂತ್ರವಾಗಿ ಕೆಲಸ ಮಾಡುವ ನರ ಸಮೂಹಗಳ
ಮೇಲೆ, ಅಂದರೆ Autornornic Nervous system ಇನ ಮೂಲಕ ಮನ
ಮಂಥನದಿಂದ ಉಕ್ಕಿ ಬಂದುದು ಪ್ರವಹಿಸಿದರೆ, ಮನೋದೈಹಿಕ ಬೇನೆಗಳು
ಉಂಟಾಗುತ್ತವೆ, 'ಮನೋನಂದನ'ದಲ್ಲಿ ಇವನ್ನು ವಿವರಿಸಲಾಗಿದೆ.<noinclude></noinclude>
svmpsc2srglbd58kbck63bht9sjqotu
317345
317335
2026-05-05T15:13:08Z
Shreelatha.Halemane
7642
/* Validated */
317345
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮನ ಮಂಥನವು ಹಳಿ ತಪ್ಪಿದಾಗ|right=೩೯೧}}
{{center|'''೫'''}}
{{gap}}ವಾಸ್ತವಿಕತೆಯ ಅರಿವು ಮಡಕೆಯಂತೆ. ಇದರಲ್ಲಿ ಮೊಸರು, ಕಡೆಗೋಲು,
ಅದನ್ನು ಕಡೆಯುವ Id ಮತ್ತು Super-Ego ಸೆಳೆತಗಳು, ಇವೆಲ್ಲವೂ ಕೂಡಿ
ಮನಸ್ಸು ಎಂದೆವು.
{{gap}}ದೇಹವೆಂಬ ಪ್ರತ್ಯಕ್ಷವಾಗಿರುವ ದೊಡ್ಡ ಮಡಕೆಯಲ್ಲಿ, ಮನಸ್ಸೆಂಬುದು,
ಒಂದು ಚಿಕ್ಕ ಮಡಕೆ. ದೇಹವು ವಸ್ತು ಪ್ರಧಾನವಾದುದು. ಅದರಲ್ಲಿರುವ ಚಿಕ್ಕ
ಮಡಕೆಯು ಶಕ್ತಿ ಪ್ರಧಾನವಾದುದು. ಮನ ಮಂಥನವಾದಾಗ, ವಾಸ್ತವಿಕ ಅರಿವು
ಎಂಬ ಮನಸ್ಸಿನ ಮಡಕೆಯು ತುಳುಕಾಡಿದರೆ, ಉಕ್ಕಿದರೆ, ಅದರ ಪ್ರಭಾವವು
ದೇಹವೆಂಬ ದೊಡ್ಡ ಘಟಕ್ಕೆ ಅಥವಾ ಮಡಕೆಗೆ ವಕ್ರಿಸುತ್ತದೆ.
{{gap}}ಮೆದುಳು ಮತ್ತು ಸ್ಟೈನಲ್ ಕಾರ್ಡ್, ಈ ನರ ಸಮೂಹಗಳ ಮೂಲಕ,
ಮನಸ್ಸಿನ ಮಂಥನದಿಂದ ಉಕ್ಕಿ ಬಂದು ಪ್ರವಹಿಸಿದರೆ, ಆಗ ಚಿಕ್ಕ ಮಡಕೆಯಲ್ಲಿ
ತಳಮಳವು ಸ್ವಲ್ಪ ಕಡಿಮೆಯಾಗುತ್ತದೆ. ಆದರೆ ದೊಡ್ಡ ಮಡಕೆಯಾದ ದೇಹದಲ್ಲಿ
ಯಾವುದಾದರೂ ಒಂದು ಅಂಗಕ್ಕೆ, ಉಕ್ಕಿ ಬಂದ ತಳಮಳವು ವಕ್ರಿಸುತ್ತದೆ.
ಇಂತಹ ಬೇನೆಗಳಲ್ಲಿ ಹಿಸ್ಟಿರಿಯಾ ತೆರನಾದವು ಪ್ರಾಮುಖ್ಯವಾದುವು.
{{gap}}ಸ್ವೇಚ್ಛಾ ಅಥವಾ ಸ್ವತಂತ್ರವಾಗಿ ಕೆಲಸ ಮಾಡುವ ನರ ಸಮೂಹಗಳ
ಮೇಲೆ, ಅಂದರೆ Autornornic Nervous system ಇನ ಮೂಲಕ ಮನ
ಮಂಥನದಿಂದ ಉಕ್ಕಿ ಬಂದುದು ಪ್ರವಹಿಸಿದರೆ, ಮನೋದೈಹಿಕ ಬೇನೆಗಳು
ಉಂಟಾಗುತ್ತವೆ, 'ಮನೋನಂದನ'ದಲ್ಲಿ ಇವನ್ನು ವಿವರಿಸಲಾಗಿದೆ.<noinclude></noinclude>
lrej73tnz0wlaku6r9zhoi20e6hcnff
ಪುಟ:ಮನಮಂಥನ.pdf/೪೧೦
104
62857
317337
314662
2026-05-05T15:08:28Z
Shreesha Sharma
7840
/* Proofread */
317337
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=೩೯೨|right=ಮನ ಮಂಥನ}}
{{center|'''೧೦. ದೇಹದ ರೋಗಗಳಿಂದ ಮಾನಸಿಕ ಭಯ-ಅಸ್ವಾಸ್ಥ್ಯ'''}}
ದೇಹವೆಂಬ ದೊಡ್ಡ ಘಟದಲ್ಲಿ ಬೇನೆಗಳು ಕಾಣಿಸಿಕೊಂಡರೆ, ಆಗ ಮನಸ್ಸಿನ
ಸ್ವಾಸ್ಥ್ಯವೂ ಅಲ್ಪ ಸ್ವಲ್ಪ ಅಥವಾ ಹೆಚ್ಚಾಗಿ ಕೆಡಬಹುದು. ದೇಹಕ್ಕೆ ಬಡಿದ ಬೇನೆಗಳು
ಮನಸ್ಸನ್ನು ಅಷ್ಟಾಗಿ ಶೋಭಿಸುವುದಿಲ್ಲ. ಆದರೆ ಅಂತಹ ಬೇನೆಗಳು ತಾಕಿವೆ
ಅಥವಾ ತಾಕಬಹುದು ಎಂದು ತಿಳಿದಾಗ, ಅವ ನರಳಲು ಆರಂಭಿಸುತ್ತಾನೆ.
ರಕ್ತದ ಒತ್ತಡವು ಹೆಚ್ಚಾಯಿತು; ಸಕ್ಕರೆ ಬೇನೆಯು ಬಂದಿತು; ಕ್ಯಾನ್ಸರ್ ಏನಾದರೂ
ಶುರುವಾಗಿದೆಯೋ; ಎಂದು ಹೆದರಿ ಹೆದರಿ ಆತಂಕದಿಂದ ನರಳುವವರ
ಸಂಖ್ಯೆಯು, ಬೇನೆಯಿಂದ ನರಳುವವರ ಸಂಖ್ಯೆಗಿಂತ, ಶತಸಹಸ್ರ ಪಾಲು
ಹೆಚ್ಚಾಗಿರುತ್ತದೆ.<noinclude></noinclude>
1tm3l0zfyofhfrt8j8mcdmdrbnkx2oa
317343
317337
2026-05-05T15:11:59Z
Shreelatha.Halemane
7642
/* Validated */
317343
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೩೯೨|right=ಮನ ಮಂಥನ}}
{{center|'''೧೦. ದೇಹದ ರೋಗಗಳಿಂದ ಮಾನಸಿಕ ಭಯ-ಅಸ್ವಾಸ್ಥ್ಯ'''}}
{{gap}}ದೇಹವೆಂಬ ದೊಡ್ಡ ಘಟದಲ್ಲಿ ಬೇನೆಗಳು ಕಾಣಿಸಿಕೊಂಡರೆ, ಆಗ ಮನಸ್ಸಿನ
ಸ್ವಾಸ್ಥ್ಯವೂ ಅಲ್ಪ ಸ್ವಲ್ಪ ಅಥವಾ ಹೆಚ್ಚಾಗಿ ಕೆಡಬಹುದು. ದೇಹಕ್ಕೆ ಬಡಿದ ಬೇನೆಗಳು
ಮನಸ್ಸನ್ನು ಅಷ್ಟಾಗಿ ಶೋಭಿಸುವುದಿಲ್ಲ. ಆದರೆ ಅಂತಹ ಬೇನೆಗಳು ತಾಕಿವೆ
ಅಥವಾ ತಾಕಬಹುದು ಎಂದು ತಿಳಿದಾಗ, ಅವ ನರಳಲು ಆರಂಭಿಸುತ್ತಾನೆ.
ರಕ್ತದ ಒತ್ತಡವು ಹೆಚ್ಚಾಯಿತು; ಸಕ್ಕರೆ ಬೇನೆಯು ಬಂದಿತು; ಕ್ಯಾನ್ಸರ್ ಏನಾದರೂ
ಶುರುವಾಗಿದೆಯೋ; ಎಂದು ಹೆದರಿ ಹೆದರಿ ಆತಂಕದಿಂದ ನರಳುವವರ
ಸಂಖ್ಯೆಯು, ಬೇನೆಯಿಂದ ನರಳುವವರ ಸಂಖ್ಯೆಗಿಂತ, ಶತಸಹಸ್ರ ಪಾಲು
ಹೆಚ್ಚಾಗಿರುತ್ತದೆ.<noinclude></noinclude>
ogbg42mozl17yi5wgbu8ykz2b1dbpfv
ಪುಟ:ಮನಮಂಥನ.pdf/೪೧೧
104
62858
317339
314663
2026-05-05T15:09:27Z
Shreesha Sharma
7840
/* Proofread */
317339
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=|right=೩೯೩}}
{{center|'''೧೧. ನನಗೆ ಹುಚ್ಚು ಹಿಡಿದಿದೆಯೇ?'''}}
ಐದಾರು ಬಟ್ಟಲು ಕಾಫಿಯನ್ನು ಕುಡಿದು, ರಾತ್ರಿಯ ವೇಳೆ ಬಹಳ
ಹೊತ್ತು ಓದುವುದು ಹಲವಾರು ವಿದ್ಯಾರ್ಥಿಗಳ ಹಣೆಯ ಬರಹ. ಪರೀಕ್ಷೆಯು
ಹತ್ತಿರವಾದಂತೆಲ್ಲಾ, ನಿದ್ರೆಗೆಟ್ಟು ಓದುವುದು ಹೆಚ್ಚಾಗುತ್ತದೆ. ಪರೀಕ್ಷೆಯು ನಾಳೆ
ನಾಡಿದ್ದು ಎನ್ನುವಾಗ, ಅಕ್ಷರಗಳೇನೋ ಪುಸ್ತಕದಲ್ಲಿ ಕಂಡರೂ, ಅವುಗಳ
ಅರ್ಥವೇನು ಎನ್ನುವುದು ತಲೆಗೆ ಹತ್ತುವುದೇ ಇಲ್ಲ. ಹಿಂದಿನ ದಿನ ಓದಿದ್ದನ್ನು
ಜ್ಞಾಪಿಸಿಕೊಳ್ಳಹೋಗುತ್ತಾನೆ. ಯಾವುದೂ ನೆನಪಿಗೆ ಬರುವುದಿಲ್ಲ. ದಿಗ್ಧಮೆ
ಯಾದಂತಾಗುತ್ತದೆ. ನನಗೇನಾದರೂ ಹುಚ್ಚು ಗಿಚ್ಚು ಹಿಡಿದಿದೆಯೋ ಎಂದು
ಅರೆಕ್ಷಣ ಅನುಮಾನಿಸುತ್ತಾನೆ.
ಕಚೇರಿಯಲ್ಲಿ ಲೆಕ್ಕ ಬರೆಯುವ ನೌಕರರು ಕೋಪಿಷ್ಠ ಅಧಿಕಾರಿಯ
ಕೆಳಗೆ ದುಡಿಯಬೇಕಾಗುತ್ತದೆ. ವೇಳೆಗೆ ಸರಿಯಾಗಿ ಅಕಸ್ಮಾತ್ ಒಂದು ದಿನ
ಆ ದಿನದ ಲೆಕ್ಕಗಳನ್ನು ಪೂರೈಸದೆ ಇದ್ದಾಗ 'ಏನ್ರಿ ! ಕತ್ತೆ ಹಾಗೆ ಬೆಳೆದಿದ್ದೀರಿ.
ಹತ್ತು ವರ್ಷ ಸರ್ವಿಸ್ ಆಗಿ, ಎರಡು ಗಂಟೆಗಳಲ್ಲಿ ಮುಗಿಸುವ ಕೆಲಸವನ್ನು
ಇನ್ನೂ ಮುಗಿಸಿಲ್ಲವ, ನಾಚಿಕೆಯಾಗುಲ್ವೇ, ಎಂದು ಅಧಿಕಾರಿಯು ರೇಗಿ
ಬೈಯುತ್ತಾನೆ. ನೌಕರನಿಗೆ ಆತಂಕವು ಶುರುವಾಗುತ್ತದೆ. ಮುಂದೆ ಬರಬೇಕಾದ
ಪ್ರಮೋಷನ್ನಿಗೆ ಈ ಅಧಿಕಾರಿ ತುಂಡು ಹಾಕುತ್ತಾನೆ, ನನ್ನ ಭವಿಷ್ಯವೇ ಕುಂಟುತ್ತದೆ
ಎಂದು ಖಿನ್ನನಾಗುತ್ತಾನೆ. ಈ ಸ್ಥಿತಿಯಲ್ಲಿ ಅವ ಮಾಡಿದ ಕೆಲಸವು ತಪ್ಪುಗಳಿಂದ
ಕೂಡಿರುವುದು ಸ್ವಾಭಾವಿಕ, ಮಾಡಿದ ಲೆಕ್ಕವನ್ನು ತಿರುಗಿ ತಿರುಗಿ ಮೂರು
ಬಾರಿ ಮಾಡುತ್ತಾನೆ. ಮೂರು ಉತ್ತರಗಳು ದೊರೆಯುತ್ತವೆ. ನನ್ನ ತಲೆಗೆ
ಏನೋ ಆಗಿದೆ ; ಇಂತಹ ಸಣ್ಣ ಲೆಕ್ಕವನ್ನು ಸರಿಯಾಗಿ ಮಾಡಲು ಆಗಲಿಲ್ಲ'
ಎಂದು ಕೊರಗುತ್ತಾನೆ. ನನ್ನ ಚಿಕ್ಕಜ್ಜನಿಗೆ ಹುಚ್ಚು ಹಿಡಿದಿತ್ತು ಎನ್ನುತ್ತಿದ್ದರು.
ನನಗೂ ಹಾಗೆಯೇ ಆಗುತ್ತಿದೆಯೇನೋ ಎನ್ನುವ ಸಂದೇಹವು ಕಾಡತೊಡಗುತ್ತದೆ.
ಅತ್ತೆಯ ದೈನಂದಿನ ಸುಸಂಸ್ಕೃತ ಕುಕ್ಕಾಟದಿಂದ, ಬಡವರ ಮನೆಯಿಂದ
ಬಂದ ಸೊಸೆಗೆ ಬೇಸರವಾಗುತ್ತದೆ. ಆಡುವಂತಿಲ್ಲ, ಅನುಭವಿಸುವಂತಿಲ್ಲ. ಬೇಸರವು
ಮನಸ್ಸನ್ನು ತುಂಬಿದಾಗ, ಮಾಡಿದ ಮನೆಗೆಲಸವು ಸಮರ್ಪಕವಾಗಿರುವುದಿಲ್ಲ.<noinclude></noinclude>
6r2wu8kiwet3k6dqckm3novp28otu08
317342
317339
2026-05-05T15:11:33Z
Shreelatha.Halemane
7642
/* Validated */
317342
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=|right=೩೯೩}}
{{center|'''೧೧. ನನಗೆ ಹುಚ್ಚು ಹಿಡಿದಿದೆಯೇ?'''}}
{{gap}}ಐದಾರು ಬಟ್ಟಲು ಕಾಫಿಯನ್ನು ಕುಡಿದು, ರಾತ್ರಿಯ ವೇಳೆ ಬಹಳ
ಹೊತ್ತು ಓದುವುದು ಹಲವಾರು ವಿದ್ಯಾರ್ಥಿಗಳ ಹಣೆಯ ಬರಹ. ಪರೀಕ್ಷೆಯು
ಹತ್ತಿರವಾದಂತೆಲ್ಲಾ, ನಿದ್ರೆಗೆಟ್ಟು ಓದುವುದು ಹೆಚ್ಚಾಗುತ್ತದೆ. ಪರೀಕ್ಷೆಯು ನಾಳೆ
ನಾಡಿದ್ದು ಎನ್ನುವಾಗ, ಅಕ್ಷರಗಳೇನೋ ಪುಸ್ತಕದಲ್ಲಿ ಕಂಡರೂ, ಅವುಗಳ
ಅರ್ಥವೇನು ಎನ್ನುವುದು ತಲೆಗೆ ಹತ್ತುವುದೇ ಇಲ್ಲ. ಹಿಂದಿನ ದಿನ ಓದಿದ್ದನ್ನು
ಜ್ಞಾಪಿಸಿಕೊಳ್ಳಹೋಗುತ್ತಾನೆ. ಯಾವುದೂ ನೆನಪಿಗೆ ಬರುವುದಿಲ್ಲ. ದಿಗ್ಧಮೆ
ಯಾದಂತಾಗುತ್ತದೆ. ನನಗೇನಾದರೂ ಹುಚ್ಚು ಗಿಚ್ಚು ಹಿಡಿದಿದೆಯೋ ಎಂದು
ಅರೆಕ್ಷಣ ಅನುಮಾನಿಸುತ್ತಾನೆ.
{{gap}}ಕಚೇರಿಯಲ್ಲಿ ಲೆಕ್ಕ ಬರೆಯುವ ನೌಕರರು ಕೋಪಿಷ್ಠ ಅಧಿಕಾರಿಯ
ಕೆಳಗೆ ದುಡಿಯಬೇಕಾಗುತ್ತದೆ. ವೇಳೆಗೆ ಸರಿಯಾಗಿ ಅಕಸ್ಮಾತ್ ಒಂದು ದಿನ
ಆ ದಿನದ ಲೆಕ್ಕಗಳನ್ನು ಪೂರೈಸದೆ ಇದ್ದಾಗ 'ಏನ್ರಿ ! ಕತ್ತೆ ಹಾಗೆ ಬೆಳೆದಿದ್ದೀರಿ.
ಹತ್ತು ವರ್ಷ ಸರ್ವಿಸ್ ಆಗಿ, ಎರಡು ಗಂಟೆಗಳಲ್ಲಿ ಮುಗಿಸುವ ಕೆಲಸವನ್ನು
ಇನ್ನೂ ಮುಗಿಸಿಲ್ಲವ, ನಾಚಿಕೆಯಾಗುಲ್ವೇ, ಎಂದು ಅಧಿಕಾರಿಯು ರೇಗಿ
ಬೈಯುತ್ತಾನೆ. ನೌಕರನಿಗೆ ಆತಂಕವು ಶುರುವಾಗುತ್ತದೆ. ಮುಂದೆ ಬರಬೇಕಾದ
ಪ್ರಮೋಷನ್ನಿಗೆ ಈ ಅಧಿಕಾರಿ ತುಂಡು ಹಾಕುತ್ತಾನೆ, ನನ್ನ ಭವಿಷ್ಯವೇ ಕುಂಟುತ್ತದೆ
ಎಂದು ಖಿನ್ನನಾಗುತ್ತಾನೆ. ಈ ಸ್ಥಿತಿಯಲ್ಲಿ ಅವ ಮಾಡಿದ ಕೆಲಸವು ತಪ್ಪುಗಳಿಂದ
ಕೂಡಿರುವುದು ಸ್ವಾಭಾವಿಕ, ಮಾಡಿದ ಲೆಕ್ಕವನ್ನು ತಿರುಗಿ ತಿರುಗಿ ಮೂರು
ಬಾರಿ ಮಾಡುತ್ತಾನೆ. ಮೂರು ಉತ್ತರಗಳು ದೊರೆಯುತ್ತವೆ. ನನ್ನ ತಲೆಗೆ
ಏನೋ ಆಗಿದೆ ; ಇಂತಹ ಸಣ್ಣ ಲೆಕ್ಕವನ್ನು ಸರಿಯಾಗಿ ಮಾಡಲು ಆಗಲಿಲ್ಲ'
ಎಂದು ಕೊರಗುತ್ತಾನೆ. ನನ್ನ ಚಿಕ್ಕಜ್ಜನಿಗೆ ಹುಚ್ಚು ಹಿಡಿದಿತ್ತು ಎನ್ನುತ್ತಿದ್ದರು.
ನನಗೂ ಹಾಗೆಯೇ ಆಗುತ್ತಿದೆಯೇನೋ ಎನ್ನುವ ಸಂದೇಹವು ಕಾಡತೊಡಗುತ್ತದೆ.
{{gap}}ಅತ್ತೆಯ ದೈನಂದಿನ ಸುಸಂಸ್ಕೃತ ಕುಕ್ಕಾಟದಿಂದ, ಬಡವರ ಮನೆಯಿಂದ
ಬಂದ ಸೊಸೆಗೆ ಬೇಸರವಾಗುತ್ತದೆ. ಆಡುವಂತಿಲ್ಲ, ಅನುಭವಿಸುವಂತಿಲ್ಲ. ಬೇಸರವು
ಮನಸ್ಸನ್ನು ತುಂಬಿದಾಗ, ಮಾಡಿದ ಮನೆಗೆಲಸವು ಸಮರ್ಪಕವಾಗಿರುವುದಿಲ್ಲ.<noinclude></noinclude>
2jwibfdbb99jsctp6v6mu6t1kz3pmah
ಪುಟ:ಮನಮಂಥನ.pdf/೪೧೨
104
62859
317344
314664
2026-05-05T15:13:04Z
Shreesha Sharma
7840
/* Proofread */
317344
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=೩೯೪|right=ಮನಮಂಥನ}}
ಕುದಿಯುವ ಸಾರಿಗೆ ಉಪ್ಪನ್ನು ಹಾಕಿದ್ದೇನೆಯೋ ಇಲ್ಲವೋ ಎಂಬ ಸಂದೇಹವು
ಮೂಡಿ, ಎರಡನೆಯ ಬಾರಿ ಉಪ್ಪನ್ನು ಹಾಕುತ್ತಾಳೆ. 'ಕತ್ತೆ ಬೆಳೆದ ಹಾಗೆ
ಬೆಳೆದಿದ್ದೀಯೆ? ಬಣ್ಣದ ಬೀಸಣಿಗೆಯ ತರಹ ವಾಲಾಡ್ತಿ; ಒಂದು ಸಾರು
ಮಾಡುವುದಕ್ಕೆ ಬರುಲ್ಲವಲ್ಲೇ? ಅಷ್ಟನ್ನಾದರೂ ನಿಮ್ಮಮ್ಮ ಕಲಿಸಲಿಲ್ಲವೇ?' ಎಂದು
ಅತ್ತೆ ಅನ್ನುತ್ತಾಳೆ. ಗೃಹ ಕೃತ್ಯದ ಎಂಟು ಹತ್ತು ವಿಷಯಗಳಲ್ಲಿ ಮೇಲಿಂದ ಮೇಲೆ
ಹೀಗಾದರೆ ಸೊಸೆಯ ಮನಸ್ಸಿನಲ್ಲಿ ಕಸಿವಿಸಿಯಾಗುತ್ತದೆ. 'ನನಗೇನಾದರೂ
ಮಂಕು ಬಡಿದಿದೆಯೇ? ಅತ್ತೆ ಅನ್ನುವುದೊಂದಲ್ಲ. ನಾನು ಮಾಡುವುದು ಒಂದಲ್ಲ.
ಎಷ್ಟೇ ಎಚ್ಚರವನ್ನು ವಹಿಸಿದರೂ, ಹೀಗೆ ತಪ್ಪಾಗಬೇಕಾದರೆ ನನ್ನ ಬುದ್ಧಿಗೆ
ಏನೋ ಆಗುತ್ತಿರಬೇಕು ಹುಟ್ಟೋ ಬೆಪ್ಪೋ ಹಿಡಿದುಬಿಡುತ್ತೇನೋ ಎಂದು
ಕಾತರಳಾಗುತ್ತಾಳೆ.
ಹುಚ್ಚು ಹಿಡಿದು ಬಿಡುತ್ತೇನೋ ಎನ್ನುವ ಯೋಚನೆಯು ಎಲ್ಲರಲ್ಲಿಯೂ
ಒಂದಲ್ಲ ಒಂದು ಕಷ್ಟದ ಸಮಯದಲ್ಲಿ ಉಂಟಾಗುತ್ತದೆ. ಮನಸ್ಸು
ಪಲ್ಲಟವಾಗುತ್ತಿದೆಯೋ ಎನ್ನುವ ಯೋಚನೆಯು ಮೂಡಿದರೆ, ಅಂತಹವನ
ಮನಸ್ಸು ಸ್ವಸ್ಥವಾಗಿದೆ ಎನ್ನುವುದರ ಗುರುತು. ದಿಟವಾಗಿಯೂ ಹುಚ್ಚು ಹಿಡಿದವನಿಗೆ,
'ನನಗೇನೂ ಆಗಿಲ್ಲ. ಆದರೆ ನನ್ನ ನಡವಳಿಕೆಯನ್ನು ಕಂಡು ಎಲ್ಲರೂ ಬೈಯ್ಯುತ್ತಾರೆ,
ಹೀಯಾಳಿಸುತ್ತಾರೆ' ಎನ್ನಿಸುತ್ತದೆ.
ಐನ್ಸ್ಟೈನ್ ಮಹಾಶಯರು ಆಗಿಂದಾಗ್ಗೆ ಒಂದು ದ್ವಿಪಂಜ್ಞೆಯನ್ನು
ನುಡಿಯುತ್ತಿದ್ದರು.
A thought that some-time makes me hazy
Am I or are the others crazy?
ಈ ತೆರನ ಯೋಚನೆಯು ಮೂಡಿದರೆ, ಅಂತಹವನ ಮನಸ್ಸು ಆರೋಗ್ಯ
ಸ್ಥಿತಿಯಲ್ಲಿದೆ, ಸುಸೂತ್ರವಾಗಿ ಕೆಲಸವನ್ನು ಮಾಡುತ್ತಿದೆ ಎಂದವನು ಧೈರ್ಯದಿಂದಿರ
ಬಹುದು.
ಮಾನಸಿಕ ರೋಗಗಳನ್ನು ಕುರಿತು ಪುಸ್ತಕವನ್ನು ಓದಿದ ಮೇಲೆ, ನನಗೂ
Half crack ಏನಾದರೂ ತರಹ ಆಗುತ್ತಿದೆಯೋ ಎನ್ನಿಸಬಹುದು. ಹೀಗನ್ನಿಸಿದರೆ,
ನಿಮ್ಮ ಮನಃಸ್ವಾಸ್ಥ್ಯ ಆರೋಗ್ಯವಾಗಿದೆ ಎಂದು ನೆಮ್ಮದಿಯಿಂದಿರಬಹುದು.
ಇದನ್ನು ಶ್ರಮವಹಿಸಿ ಬರೆಯುವಾಗ, ನನಗೂ ಒಮ್ಮೊಮ್ಮೆ ಹಾಗೆ ಅನ್ನಿಸುತ್ತಿತ್ತು,
ಅನ್ನಿ ಆದರೆ ಮನಸ್ಸು ಹಳಿ ತಪ್ಪಲಿಲ್ಲ.<noinclude></noinclude>
a58uizo26rw5gehvnkcc2ofuq872dsq
317347
317344
2026-05-05T15:14:04Z
Shreelatha.Halemane
7642
/* Validated */
317347
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೩೯೪|right=ಮನಮಂಥನ}}
ಕುದಿಯುವ ಸಾರಿಗೆ ಉಪ್ಪನ್ನು ಹಾಕಿದ್ದೇನೆಯೋ ಇಲ್ಲವೋ ಎಂಬ ಸಂದೇಹವು
ಮೂಡಿ, ಎರಡನೆಯ ಬಾರಿ ಉಪ್ಪನ್ನು ಹಾಕುತ್ತಾಳೆ. 'ಕತ್ತೆ ಬೆಳೆದ ಹಾಗೆ
ಬೆಳೆದಿದ್ದೀಯೆ? ಬಣ್ಣದ ಬೀಸಣಿಗೆಯ ತರಹ ವಾಲಾಡ್ತಿ; ಒಂದು ಸಾರು
ಮಾಡುವುದಕ್ಕೆ ಬರುಲ್ಲವಲ್ಲೇ? ಅಷ್ಟನ್ನಾದರೂ ನಿಮ್ಮಮ್ಮ ಕಲಿಸಲಿಲ್ಲವೇ?' ಎಂದು
ಅತ್ತೆ ಅನ್ನುತ್ತಾಳೆ. ಗೃಹ ಕೃತ್ಯದ ಎಂಟು ಹತ್ತು ವಿಷಯಗಳಲ್ಲಿ ಮೇಲಿಂದ ಮೇಲೆ
ಹೀಗಾದರೆ ಸೊಸೆಯ ಮನಸ್ಸಿನಲ್ಲಿ ಕಸಿವಿಸಿಯಾಗುತ್ತದೆ. 'ನನಗೇನಾದರೂ
ಮಂಕು ಬಡಿದಿದೆಯೇ? ಅತ್ತೆ ಅನ್ನುವುದೊಂದಲ್ಲ. ನಾನು ಮಾಡುವುದು ಒಂದಲ್ಲ.
ಎಷ್ಟೇ ಎಚ್ಚರವನ್ನು ವಹಿಸಿದರೂ, ಹೀಗೆ ತಪ್ಪಾಗಬೇಕಾದರೆ ನನ್ನ ಬುದ್ಧಿಗೆ
ಏನೋ ಆಗುತ್ತಿರಬೇಕು ಹುಟ್ಟೋ ಬೆಪ್ಪೋ ಹಿಡಿದುಬಿಡುತ್ತೇನೋ ಎಂದು
ಕಾತರಳಾಗುತ್ತಾಳೆ.
{{gap}}ಹುಚ್ಚು ಹಿಡಿದು ಬಿಡುತ್ತೇನೋ ಎನ್ನುವ ಯೋಚನೆಯು ಎಲ್ಲರಲ್ಲಿಯೂ
ಒಂದಲ್ಲ ಒಂದು ಕಷ್ಟದ ಸಮಯದಲ್ಲಿ ಉಂಟಾಗುತ್ತದೆ. ಮನಸ್ಸು
ಪಲ್ಲಟವಾಗುತ್ತಿದೆಯೋ ಎನ್ನುವ ಯೋಚನೆಯು ಮೂಡಿದರೆ, ಅಂತಹವನ
ಮನಸ್ಸು ಸ್ವಸ್ಥವಾಗಿದೆ ಎನ್ನುವುದರ ಗುರುತು. ದಿಟವಾಗಿಯೂ ಹುಚ್ಚು ಹಿಡಿದವನಿಗೆ,
'ನನಗೇನೂ ಆಗಿಲ್ಲ. ಆದರೆ ನನ್ನ ನಡವಳಿಕೆಯನ್ನು ಕಂಡು ಎಲ್ಲರೂ ಬೈಯ್ಯುತ್ತಾರೆ,
ಹೀಯಾಳಿಸುತ್ತಾರೆ' ಎನ್ನಿಸುತ್ತದೆ.
{{gap}}ಐನ್ಸ್ಟೈನ್ ಮಹಾಶಯರು ಆಗಿಂದಾಗ್ಗೆ ಒಂದು ದ್ವಿಪಂಜ್ಞೆಯನ್ನು
ನುಡಿಯುತ್ತಿದ್ದರು.
{{gap}}A thought that some-time makes me hazy
{{gap}}Am I or are the others crazy?
{{gap}}ಈ ತೆರನ ಯೋಚನೆಯು ಮೂಡಿದರೆ, ಅಂತಹವನ ಮನಸ್ಸು ಆರೋಗ್ಯ
ಸ್ಥಿತಿಯಲ್ಲಿದೆ, ಸುಸೂತ್ರವಾಗಿ ಕೆಲಸವನ್ನು ಮಾಡುತ್ತಿದೆ ಎಂದವನು ಧೈರ್ಯದಿಂದಿರ
ಬಹುದು.
{{gap}}ಮಾನಸಿಕ ರೋಗಗಳನ್ನು ಕುರಿತು ಪುಸ್ತಕವನ್ನು ಓದಿದ ಮೇಲೆ, ನನಗೂ
Half crack ಏನಾದರೂ ತರಹ ಆಗುತ್ತಿದೆಯೋ ಎನ್ನಿಸಬಹುದು. ಹೀಗನ್ನಿಸಿದರೆ,
ನಿಮ್ಮ ಮನಃಸ್ವಾಸ್ಥ್ಯ ಆರೋಗ್ಯವಾಗಿದೆ ಎಂದು ನೆಮ್ಮದಿಯಿಂದಿರಬಹುದು.
ಇದನ್ನು ಶ್ರಮವಹಿಸಿ ಬರೆಯುವಾಗ, ನನಗೂ ಒಮ್ಮೊಮ್ಮೆ ಹಾಗೆ ಅನ್ನಿಸುತ್ತಿತ್ತು,
ಅನ್ನಿ ಆದರೆ ಮನಸ್ಸು ಹಳಿ ತಪ್ಪಲಿಲ್ಲ.<noinclude></noinclude>
4r5y9d96jrb7tqlw1nn49a9li62yded
ಪುಟ:ಮನಮಂಥನ.pdf/೪೧೩
104
62860
317346
314665
2026-05-05T15:14:04Z
Shreesha Sharma
7840
/* Proofread */
317346
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=|right=೩೯೫}}
{{center|'''೧೨. ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ'''}}
ಮನಸ್ಸು
ಹಿಂದಿನ ಅಧ್ಯಾಯಗಳಲ್ಲಿ, ಇಂದಿನ ಮನೋ ವಿಜ್ಞಾನದ ಪ್ರಕಾರ ಮನಸ್ಸಿನಲ್ಲಿ
ಸ್ವರೂಪ ಮತ್ತು ಕಾರ್ಯಕ್ರಮಗಳನ್ನು ತಿಳಿದೆವು. ಸಾರಾಂಶವು ಇಷ್ಟು
ಪಂಚೇಂದ್ರಿಯಗಳ ಮೂಲಕ ಹೊರ ಪ್ರಪಂಚದ ಅರಿವನ್ನು ಸಂಗ್ರಹಿಸುತ್ತೇವೆ.
ಇವು ತೋರಮನಸ್ಸಿನಲ್ಲಿ ಸ್ಪಷ್ಟವಾಗುತ್ತದೆ. ಹಾಗೂ ಇವುಗಳ 'ಪ್ರತಿ'ಯೊಂದು
ಸ್ಮರಣಾ ವಿಭಾಗದಲ್ಲಿ ಶೇಖರಿಸಿಡಲ್ಪಡುತ್ತದೆ. ಬಾಲ್ಯದಲ್ಲಿ ಮನಸ್ಸು ಈ ಕಾರ್ಯದಲ್ಲಿ
ಕುತೂಹಲದಿಂದ ಅತಿ ಪ್ರಮುಖವಾಗಿ ತೊಡಗಿರುತ್ತದೆ.
ಬೆಳೆಯುತ್ತ ಹೋದಾಗ, ಪಂಚೇಂದ್ರಿಯಗಳ ಮೂಲಕ ಅರಿತಿದ್ದನ್ನು
ಸ್ಮರಣಾ ಭಾಗದ ನೆರವನ್ನು ಪಡೆದು, ವಿಚಾರವನ್ನು ಮಾಡಿ, ಅರಿತಿದ್ದುದು
ಇಷ್ಟು; ಅದರ ಕಾರಣವು ಹೀಗಿರಬೇಕು ಎಂದು ಮನಸ್ಸು ನಿರ್ಣಯಿಸುತ್ತದೆ.
ವಿಚಾರಪರ ಮನಸ್ಸು: ಮತ್ತು ಸ್ಮರಣಾ ವಿಭಾಗಗಳ ನೆರವು, ಕಾರ್ಯ
ಮಾಡುವುದೆಲ್ಲವೂ, ತೋರ ಅಥವಾ Conscious mind ಇಗೆ ಕಾಣಬೇಕಾಗಿಲ್ಲ.
ಮನಸ್ಸಿನ ಅವ್ಯಕ್ತವಾದ ಪದರಗಳಲ್ಲಿ ಈ ಕಾರ್ಯಗಳು ನಡೆಯತ್ತವೆ. ಯುವಕರಲ್ಲಿ
ಮತ್ತು ವಯಸ್ಕರಲ್ಲಿ ವಿಚಾರಪರ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತವೆ.
ಬಾಹ್ಯ ಪ್ರಪಂಚದ ಸುದ್ದಿಯನ್ನು ಈ ರೀತಿ ಮನಸ್ಸು ವಿಶ್ಲೇಷಿಸುವಾಗ,
ಭಾವನಾ ಕೇಂದ್ರಗಳು ಕೆರಳುತ್ತವೆ. ರಾಗ, ದ್ವೇಷ, ಕ್ರೋಧ; ಭಯ, ಪ್ರೀತಿ,
ವಾತ್ಸಲ್ಯ, ಜುಗುಪ್ಪೆ, ಇತ್ಯಾದಿ ಭಾವನೆಗಳು ಉಂಟಾಗಿ ಮನಸ್ಸಿನ ಮೇಲೆ
ಪ್ರಭಾವವನ್ನು ಬೀರಿ, ಪ್ರಚೋದಿಸಿ, ಈ ರೀತಿ ಕಾರ್ಯವನ್ನು ಮಾಡಿದರೆ
ತೃಪ್ತಿಯಾಗುತ್ತದೆ, ಎಂದು ಮನಸ್ಸನ್ನು ನಡೆಸುತ್ತವೆ. ಆಗ ಮನಸ್ಸು ಕರ್ಮೇಂದ್ರಿಯಗಳ
ಮೂಲಕ ಕೆಲಸವನ್ನೂ ಮಾಡುತ್ತದೆ.
ಬಾಲ್ಯದಲ್ಲಿ ಕುತೂಹಲ ಮತ್ತು ಸ್ವಾವಲಂಬಿಯಾಗುವ ಆಸೆ, ಇವೆರಡೂ
ಮುಖ್ಯವಾದ ಪ್ರೇರಕಗಳು, ಯುವಕರಲ್ಲಿ ಇವೆರಡರ ಜತೆಗೆ 'ಕಾಮ'ವು ಪ್ರಮುಖ
ಪ್ರೇರಕವಾಗುತ್ತದೆ, ಬಾಲ್ಯದಲ್ಲಿ ಈ ಪ್ರೇರಕವು ಶೈಶವಾವಸ್ಥೆಯಲ್ಲಿರುತ್ತದೆ. ಪೌಗಂಡ
ವಯಸ್ಸಿನಲ್ಲಿ ಅರಳಿ ಹೊರವಾಗುತ್ತದೆ.<noinclude></noinclude>
8973blhf0keeqd4nml8iidi5ukjtj8w
317348
317346
2026-05-05T15:15:02Z
Shreelatha.Halemane
7642
/* Validated */
317348
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=|right=೩೯೫}}
{{center|'''೧೨. ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ'''}}
'''ಮನಸ್ಸು'''
{{gap}}ಹಿಂದಿನ ಅಧ್ಯಾಯಗಳಲ್ಲಿ, ಇಂದಿನ ಮನೋ ವಿಜ್ಞಾನದ ಪ್ರಕಾರ ಮನಸ್ಸಿನಲ್ಲಿ
ಸ್ವರೂಪ ಮತ್ತು ಕಾರ್ಯಕ್ರಮಗಳನ್ನು ತಿಳಿದೆವು. ಸಾರಾಂಶವು ಇಷ್ಟು.
{{gap}}ಪಂಚೇಂದ್ರಿಯಗಳ ಮೂಲಕ ಹೊರ ಪ್ರಪಂಚದ ಅರಿವನ್ನು ಸಂಗ್ರಹಿಸುತ್ತೇವೆ.
ಇವು ತೋರಮನಸ್ಸಿನಲ್ಲಿ ಸ್ಪಷ್ಟವಾಗುತ್ತದೆ. ಹಾಗೂ ಇವುಗಳ 'ಪ್ರತಿ'ಯೊಂದು
ಸ್ಮರಣಾ ವಿಭಾಗದಲ್ಲಿ ಶೇಖರಿಸಿಡಲ್ಪಡುತ್ತದೆ. ಬಾಲ್ಯದಲ್ಲಿ ಮನಸ್ಸು ಈ ಕಾರ್ಯದಲ್ಲಿ
ಕುತೂಹಲದಿಂದ ಅತಿ ಪ್ರಮುಖವಾಗಿ ತೊಡಗಿರುತ್ತದೆ.
{{gap}}ಬೆಳೆಯುತ್ತ ಹೋದಾಗ, ಪಂಚೇಂದ್ರಿಯಗಳ ಮೂಲಕ ಅರಿತಿದ್ದನ್ನು
ಸ್ಮರಣಾ ಭಾಗದ ನೆರವನ್ನು ಪಡೆದು, ವಿಚಾರವನ್ನು ಮಾಡಿ, ಅರಿತಿದ್ದುದು
ಇಷ್ಟು; ಅದರ ಕಾರಣವು ಹೀಗಿರಬೇಕು ಎಂದು ಮನಸ್ಸು ನಿರ್ಣಯಿಸುತ್ತದೆ.
ವಿಚಾರಪರ ಮನಸ್ಸು: ಮತ್ತು ಸ್ಮರಣಾ ವಿಭಾಗಗಳ ನೆರವು, ಕಾರ್ಯ
ಮಾಡುವುದೆಲ್ಲವೂ, ತೋರ ಅಥವಾ Conscious mind ಇಗೆ ಕಾಣಬೇಕಾಗಿಲ್ಲ.
ಮನಸ್ಸಿನ ಅವ್ಯಕ್ತವಾದ ಪದರಗಳಲ್ಲಿ ಈ ಕಾರ್ಯಗಳು ನಡೆಯತ್ತವೆ. ಯುವಕರಲ್ಲಿ
ಮತ್ತು ವಯಸ್ಕರಲ್ಲಿ ವಿಚಾರಪರ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತವೆ.
{{gap}}ಬಾಹ್ಯ ಪ್ರಪಂಚದ ಸುದ್ದಿಯನ್ನು ಈ ರೀತಿ ಮನಸ್ಸು ವಿಶ್ಲೇಷಿಸುವಾಗ,
ಭಾವನಾ ಕೇಂದ್ರಗಳು ಕೆರಳುತ್ತವೆ. ರಾಗ, ದ್ವೇಷ, ಕ್ರೋಧ; ಭಯ, ಪ್ರೀತಿ,
ವಾತ್ಸಲ್ಯ, ಜುಗುಪ್ಪೆ, ಇತ್ಯಾದಿ ಭಾವನೆಗಳು ಉಂಟಾಗಿ ಮನಸ್ಸಿನ ಮೇಲೆ
ಪ್ರಭಾವವನ್ನು ಬೀರಿ, ಪ್ರಚೋದಿಸಿ, ಈ ರೀತಿ ಕಾರ್ಯವನ್ನು ಮಾಡಿದರೆ
ತೃಪ್ತಿಯಾಗುತ್ತದೆ, ಎಂದು ಮನಸ್ಸನ್ನು ನಡೆಸುತ್ತವೆ. ಆಗ ಮನಸ್ಸು ಕರ್ಮೇಂದ್ರಿಯಗಳ
ಮೂಲಕ ಕೆಲಸವನ್ನೂ ಮಾಡುತ್ತದೆ.
{{gap}}ಬಾಲ್ಯದಲ್ಲಿ ಕುತೂಹಲ ಮತ್ತು ಸ್ವಾವಲಂಬಿಯಾಗುವ ಆಸೆ, ಇವೆರಡೂ
ಮುಖ್ಯವಾದ ಪ್ರೇರಕಗಳು, ಯುವಕರಲ್ಲಿ ಇವೆರಡರ ಜತೆಗೆ 'ಕಾಮ'ವು ಪ್ರಮುಖ
ಪ್ರೇರಕವಾಗುತ್ತದೆ, ಬಾಲ್ಯದಲ್ಲಿ ಈ ಪ್ರೇರಕವು ಶೈಶವಾವಸ್ಥೆಯಲ್ಲಿರುತ್ತದೆ. ಪೌಗಂಡ
ವಯಸ್ಸಿನಲ್ಲಿ ಅರಳಿ ಹೊರವಾಗುತ್ತದೆ.<noinclude></noinclude>
kf2g8rwynroo96pzjdi0mcx41xz5uy0
ಪುಟ:ಮನಮಂಥನ.pdf/೪೧೪
104
62861
317349
314666
2026-05-05T15:15:33Z
Shreesha Sharma
7840
/* Proofread */
317349
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=೩೯೬|right=ಮನಮಂಥನ}}
ಇದೊಂದೇ ಅಲ್ಲದೆ, ಸಮಾಜದಲ್ಲಿ ತಲೆಯೆತ್ತಿ ನಿಂತು, ಮನ್ನಣೆಯನ್ನು
ಗಳಿಸಬೇಕು, ಎನ್ನುವ Ambition ಅಥವಾ ಹೆಬ್ಬಯಕೆಯೂ, ಮುಖ್ಯ
ಪ್ರೇರಕವಾಗಬಹುದು. ಸುಮಾರು ಜನರಲ್ಲಿ Ambition ಹಿರಿಯ
ಪ್ರಚೋದನೆಯಾಗುತ್ತದೆ. ಕಾಮಕ್ಕಿಂತಲೂ ಹಿರಿದಾಗಬಹುದು.
ಸಮಾಜದ ಹಲವು ಮುಪ್ಪಿಗರಲ್ಲಿ ವಾಸ್ತವಿಕ ಲೋಕದ ಬಗ್ಗೆ ಜುಗುಪ್ಪೆಯು
ಉಂಟಾಗುತ್ತದೆ. ಪ್ರಬಲವಾಗತೊಡಗುವ ಜುಗುಪ್ಪೆಯು, ಮನಸ್ಸನ್ನು ತೀವ್ರವಾಗಿ
ಪ್ರಚೋದಿಸಿ, ಈ ಲೋಕವಲ್ಲದೆ ಇತರವು ಯಾವುದಾದರೂ ಇದೆಯೇ ?
ಎಂಬುದನ್ನು ತಿಳಿಯುವ ಪ್ರಯತ್ನವನ್ನು ಮಾಡಿಸುತ್ತದೆ. ಹಾಗೂ ಜುಗುಪ್ಪೆಯು
ಯೌವನ ಮತ್ತು ಪ್ರೌಢರಲ್ಲಿ, ಒಬ್ಬೆಷನಲ್ ಬೇನೆಗಳ ಮೂಲ ಪ್ರೇರಕವಾಗಬಹುದು.
Straus ಎಂಬ ಮನೋವೈದ್ಯನು ೧೯೪೮ರಲ್ಲಿ ಈ ಸಲಹೆಯನ್ನು ಮಾಡಿದ
ಸಿದ್ಧಾಂತವನ್ನಾಗಿ ಮಾಡಲು ಪ್ರಯತ್ನಿಸಿದ.
ಮೂಲಭೂತವಾಗಿ ಮನಸ್ಸಿನಲ್ಲಿ Id ಎಂಬ ಶಕ್ತಿಯು ಆಳ ಪದರಗಳಲ್ಲಿ
ದೃಢವಾಗಿದ್ದು, Ego ವನ್ನು ತನ್ನತ್ತ ಬರಸೆಳೆದು ಅಪ್ಪುತ್ತದೆ. Ego ಒಂದು
ಅಂಶವು Id ನೊಂದಿಗೆ ಮನಸ್ಸಿನ ಆಳ ಪದರಗಳಲ್ಲಿ ತಳಪಾಯವಾಗಿರುತ್ತದೆ.
Ego ವಿನ ಇನ್ನೊಂದು ಅಂಶವು ತೋರ ಅಥವಾ ವ್ಯಕ್ತವಾಗಿರುವ Conscious
Mind ನಲ್ಲಿರುತ್ತದೆ. Ego ವಿನ ಇವೆರಡೂ ಸ್ವಾರ್ಥಿ ಹಾಗೂ ಸಾಮಾಜಿಕ
ಸುಖ ಮತ್ತು ಹಿತವನ್ನು ಸಾಧಿಸುತ್ತವೆ. Ego ಎಂಬ ಶಕ್ತಿಯು ಸಮಾಜದ
ಹಿತವನ್ನು ರಕ್ಷಿಸುತ್ತದೆ. ಈ ಶಕ್ತಿಯೂ ಮನಸ್ಸಿನ ಆಳ ಪದರಗಳಲ್ಲಿರುತ್ತದೆ,
ಹಾಗೂ ತೋರ ಮನಸ್ಸಿನಲ್ಲೂ ಪಸರಿಸಿರುತ್ತದೆ.
ಹುಟ್ಟು ಗುಣ, ಮತ್ತು ಬೆಳೆದ ಆವರಣಗಳು, Id-Ego-Super-Ego
ಗಳ ಸಮತೋಲನವನ್ನು ನಿಷ್ಕರ್ಷಿಸುತ್ತದೆ. ಲೌಕಿಕ ಬಾಳನ್ನು, ನಡವಳಿಕೆಯನ್ನು
ನಿರ್ಧರಿಸುತ್ತದೆ. Nature & Nurture; Heredity and Envirorment; ಸ್ವಭಾವ
ಮತ್ತು ಕಲಿಕೆ ಇವೆಲ್ಲ ವಾಕ್ಯಗಳೂ, ಮೇಲೆ ಹೇಳಿದುದನ್ನು ವಿವರಿಸುತ್ತವೆ.
Id-Ego-Super-Ego Heredity and Environment,
ಇವುಗಳು ಸಮ ಸಮ ಅನ್ವಯಿಸಿಕೊಂಡು ನಡೆಯದಿದ್ದರೆ, ಮಾನಸಿಕ ಪಲ್ಲಟವು,
ಮಾನಸಿಕ ಬೇನೆಗಳು ಉಂಟಾಗುತ್ತವೆ. ಅಂತಹವರ ನಡವಳಿಕೆಯು ಲೌಕಿಕವಾದ,
ಸಾಮಾಜಿಕವೂ ಆದ, ಬದುಕಿನಲ್ಲಿ, ಅವ್ಯವಸ್ಥೆಗೊಂಡು Disturbed-Easeಅಥವಾ
ಮಾನಸಿಕ Disease ಆಗುತ್ತದೆ. ಹೀಗಾಗುವ ಹಲವಾರು ವಿಧಗಳನ್ನು ಈ
ಪುಸ್ತಕದ ಮೊದಲ ಭಾಗದಲ್ಲಿ ಉದಾಹರಣೆಗಳೊಂದಿಗೆ ; ಎರಡನೆಯ ಭಾಗದಲ್ಲಿ<noinclude></noinclude>
m0gj1hebeqzk01qed4q3cecuaoru9ri
317352
317349
2026-05-05T15:16:49Z
Shreelatha.Halemane
7642
/* Validated */
317352
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೩೯೬|right=ಮನಮಂಥನ}}
{{gap}}ಇದೊಂದೇ ಅಲ್ಲದೆ, ಸಮಾಜದಲ್ಲಿ ತಲೆಯೆತ್ತಿ ನಿಂತು, ಮನ್ನಣೆಯನ್ನು
ಗಳಿಸಬೇಕು, ಎನ್ನುವ Ambition ಅಥವಾ ಹೆಬ್ಬಯಕೆಯೂ, ಮುಖ್ಯ
ಪ್ರೇರಕವಾಗಬಹುದು. ಸುಮಾರು ಜನರಲ್ಲಿ Ambition ಹಿರಿಯ
ಪ್ರಚೋದನೆಯಾಗುತ್ತದೆ. ಕಾಮಕ್ಕಿಂತಲೂ ಹಿರಿದಾಗಬಹುದು.
{{gap}}ಸಮಾಜದ ಹಲವು ಮುಪ್ಪಿಗರಲ್ಲಿ ವಾಸ್ತವಿಕ ಲೋಕದ ಬಗ್ಗೆ ಜುಗುಪ್ಪೆಯು
ಉಂಟಾಗುತ್ತದೆ. ಪ್ರಬಲವಾಗತೊಡಗುವ ಜುಗುಪ್ಪೆಯು, ಮನಸ್ಸನ್ನು ತೀವ್ರವಾಗಿ
ಪ್ರಚೋದಿಸಿ, ಈ ಲೋಕವಲ್ಲದೆ ಇತರವು ಯಾವುದಾದರೂ ಇದೆಯೇ ?
ಎಂಬುದನ್ನು ತಿಳಿಯುವ ಪ್ರಯತ್ನವನ್ನು ಮಾಡಿಸುತ್ತದೆ. ಹಾಗೂ ಜುಗುಪ್ಪೆಯು
ಯೌವನ ಮತ್ತು ಪ್ರೌಢರಲ್ಲಿ, ಒಬ್ಬೆಷನಲ್ ಬೇನೆಗಳ ಮೂಲ ಪ್ರೇರಕವಾಗಬಹುದು.
Straus ಎಂಬ ಮನೋವೈದ್ಯನು ೧೯೪೮ರಲ್ಲಿ ಈ ಸಲಹೆಯನ್ನು ಮಾಡಿದ
ಸಿದ್ಧಾಂತವನ್ನಾಗಿ ಮಾಡಲು ಪ್ರಯತ್ನಿಸಿದ.
{{gap}}ಮೂಲಭೂತವಾಗಿ ಮನಸ್ಸಿನಲ್ಲಿ Id ಎಂಬ ಶಕ್ತಿಯು ಆಳ ಪದರಗಳಲ್ಲಿ
ದೃಢವಾಗಿದ್ದು, Ego ವನ್ನು ತನ್ನತ್ತ ಬರಸೆಳೆದು ಅಪ್ಪುತ್ತದೆ. Ego ಒಂದು
ಅಂಶವು Id ನೊಂದಿಗೆ ಮನಸ್ಸಿನ ಆಳ ಪದರಗಳಲ್ಲಿ ತಳಪಾಯವಾಗಿರುತ್ತದೆ.
Ego ವಿನ ಇನ್ನೊಂದು ಅಂಶವು ತೋರ ಅಥವಾ ವ್ಯಕ್ತವಾಗಿರುವ Conscious
Mind ನಲ್ಲಿರುತ್ತದೆ. Ego ವಿನ ಇವೆರಡೂ ಸ್ವಾರ್ಥಿ ಹಾಗೂ ಸಾಮಾಜಿಕ
ಸುಖ ಮತ್ತು ಹಿತವನ್ನು ಸಾಧಿಸುತ್ತವೆ. Ego ಎಂಬ ಶಕ್ತಿಯು ಸಮಾಜದ
ಹಿತವನ್ನು ರಕ್ಷಿಸುತ್ತದೆ. ಈ ಶಕ್ತಿಯೂ ಮನಸ್ಸಿನ ಆಳ ಪದರಗಳಲ್ಲಿರುತ್ತದೆ,
ಹಾಗೂ ತೋರ ಮನಸ್ಸಿನಲ್ಲೂ ಪಸರಿಸಿರುತ್ತದೆ.
{{gap}}ಹುಟ್ಟು ಗುಣ, ಮತ್ತು ಬೆಳೆದ ಆವರಣಗಳು, Id-Ego-Super-Ego
ಗಳ ಸಮತೋಲನವನ್ನು ನಿಷ್ಕರ್ಷಿಸುತ್ತದೆ. ಲೌಕಿಕ ಬಾಳನ್ನು, ನಡವಳಿಕೆಯನ್ನು
ನಿರ್ಧರಿಸುತ್ತದೆ. Nature & Nurture; Heredity and Envirorment; ಸ್ವಭಾವ
ಮತ್ತು ಕಲಿಕೆ ಇವೆಲ್ಲ ವಾಕ್ಯಗಳೂ, ಮೇಲೆ ಹೇಳಿದುದನ್ನು ವಿವರಿಸುತ್ತವೆ.
{{gap}}Id-Ego-Super-Ego Heredity and Environment,
ಇವುಗಳು ಸಮ ಸಮ ಅನ್ವಯಿಸಿಕೊಂಡು ನಡೆಯದಿದ್ದರೆ, ಮಾನಸಿಕ ಪಲ್ಲಟವು,
ಮಾನಸಿಕ ಬೇನೆಗಳು ಉಂಟಾಗುತ್ತವೆ. ಅಂತಹವರ ನಡವಳಿಕೆಯು ಲೌಕಿಕವಾದ,
ಸಾಮಾಜಿಕವೂ ಆದ, ಬದುಕಿನಲ್ಲಿ, ಅವ್ಯವಸ್ಥೆಗೊಂಡು Disturbed-Easeಅಥವಾ
ಮಾನಸಿಕ Disease ಆಗುತ್ತದೆ. ಹೀಗಾಗುವ ಹಲವಾರು ವಿಧಗಳನ್ನು ಈ
ಪುಸ್ತಕದ ಮೊದಲ ಭಾಗದಲ್ಲಿ ಉದಾಹರಣೆಗಳೊಂದಿಗೆ ; ಎರಡನೆಯ ಭಾಗದಲ್ಲಿ<noinclude></noinclude>
pofluw4da8lh3y41vnveazq4rbo65x7
ಪುಟ:ಮನಮಂಥನ.pdf/೪೧೫
104
62862
317350
314667
2026-05-05T15:16:16Z
Shreesha Sharma
7840
/* Proofread */
317350
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ|right=೩೬೭}}
ವಿಚಾರ ಪೂರ್ವಕವಾಗಿ, ಆದಷ್ಟು ಸರಳವಾಗಿ ಅರಿಯಲು, ವಿಶ್ಲೇಷಿಸಲು
ಪ್ರಯತ್ನವನ್ನು ಮಾಡಲಾಗಿದೆ.
ಈಗ ಪತಂಜಲಿ ಮಹರ್ಷಿಗಳು ಮನಸ್ಸಿನ ವಿಶ್ಲೇಷಣೆಯನ್ನು ಹೇಗೆ
ಮಾಡಿದರು ಎಂಬುದನ್ನು ತಿಳಿಯುವ. ಸುಮಾರು ಎರಡು ಸಹಸ್ರ ವರ್ಷಗಳ
ಹಿಂದೆ, ಪತಂಜಲಿಯೆಂಬ ಮಹರ್ಷಿಗಳು ನಮ್ಮ ನಾಡಿನಲ್ಲಿದ್ದರು. ಅವರು
ಬಾಳಿ ಬದುಕಿದ್ದ ಕಾಲದಲ್ಲಿ, ನಮ್ಮ ನಾಡಿನ ಮನನಿಗರ ಜ್ಞಾನ ಭಾಂಡಾರವು
ಏನೇನಿದ್ದುವೋ ಅದನ್ನು ಅವರು ಕಲಿತು, ಸ್ವಂತ ವಿವೇಚನೆಯಿಂದ, ಜನ್ಮ
ಜನ್ಮಾಂತರಗಳ ಸ್ಮೃತಿಯಿಂದ, ವಿಶ್ಲೇಷಿಸಿ, ಹಿರಿಯರ ತೋಳುಗಳ ಮೇಲೆ ನಿಂತು,
ಹಿರಿಯರಿಗಿಂತಲೂ ಸ್ವಲ್ಪ ಹೆಚ್ಚಾದ ಅರಿವನ್ನು ಪಡೆದರು. ಜ್ಞಾನ ಋಣವನ್ನು
ಈ ರೀತಿ ಪಡೆದ ಪತಂಜಲಿ ಮಹರ್ಷಿಗಳು, ಮನಸ್ಸೇ ಎಲ್ಲಕ್ಕೂ ಕಾರಣ
ಎಂದು ಅರಿತರು. ಮನಸ್ಸು ಮನುಷ್ಯರಂತೆ ಸಹಸ್ರ ಅಂಶಗಳನ್ನು ಹೊಂದಿದೆ.
ಅವನ್ನು ಪ್ರಮುಖವಾದ ಭಾಗಗಳನ್ನಾಗಿ ಕಲಿಯತೊಡಗಿದರೆ ನೆಮ್ಮದಿಯು
ದೊರಕುತ್ತದೆ ಎಂದು ತಿಳಿದರು. ಆದಕಾರಣ ತಾವು ಸಂಪಾದಿಸಿದ ಜ್ಞಾನದ
ಋಣವನ್ನು, ಜ್ಞಾನ ಪ್ರಸಾರದ ಮೂಲಕ ತೀರಿಸಿಕೊಂಡರು. ಋಣ ಸಂದನೆಯನ್ನು
ಮಾಡುವಾಗ, ನಿರ್ಬಂಧವಾಗಬಯಸಿದಾಗ, ಆ ಬಯಕೆಯು ಹೆಬ್ಬಯಕೆಯಾಗಿ
ಮನಸ್ಸನ್ನು ಸಂಪೂರ್ಣವಾಗಿ ತುಂಬಿಕೊಂಡಾಗ, ವಿವರವಾಗಿ, ವಿಶದವಾಗಿ,
ಇತರರೊಂದಿಗೆ ಸಾವಧಾನ ಸಂಪರ್ಕವಾಗಿ ತುಂಬಿಕೊಂಡಾಗ, ವಿವರವಾಗಿ,
ವಿಶದವಾಗಿ, ಇತರರೊಂದಿಗೆ ಸಾವಧಾನ ಸಂಪರ್ಕವನ್ನು ಪಡೆಯುವುದು ಅಸಾಧ್ಯ.
ಋಣ ಸಂದನೆಗೆ ಆತುರವು ಅಗತ್ಯ. ಆದಕಾರಣ ಜ್ಞಾನ ಋಣವನ್ನು 'ಸೂತ್ರಗಳ
ಪ್ರಕಾರದಲ್ಲಿ ಬಲು ಹಸ್ಟವಾಗಿ ತೀರಿಸಿಕೊಳ್ಳಲೇಬೇಕಾಯಿತು. ಮಹರ್ಷಿಗಳಿಗಿದ್ದ
ಆತುರವು, ಅವಸರವು, ಕಲಿಯಲೆತ್ನಿಸುವ ಮಗುವಿಗೂ ಇರುತ್ತದೆ. ಅರಿವನ್ನು
ಪೂರ್ಣವಾಗಿ ಪಡೆದ ಮಹರ್ಷಿಗಳ ಮನಸ್ಸು ಮಗುವಿನ ಮನಸ್ಸಿನಂತೆ
ನಿರಲವಾಗಿರುತ್ತದೆ. ಆದಕಾರಣ ಕಲಿಸಲಾಗಲಿ ಕಲಿಯಲಾಗಲೀ ಆತುರವು
మిగిలు.
ಅಂತಹವರು ರಚಿಸಿದ ಸೂತ್ರಗಳನ್ನು ಅರ್ಥಮಾಡಿಕೊಳ್ಳಬೇಕಾದರೆ,
ಅವುಗಳನ್ನು ಅರಿತು ವಿವರಿಸುವ ವಿದ್ವಾಂಸರ ನೆರವು ಅಗತ್ಯ. ಪತಂಜಲಿ
ಋಷಿಗಳ ಯೋಗ ಸೂತ್ರಗಳಿಗೆ ವಿಜ್ಞಾನ ಭಿಕ್ಷು ಎಂಬುವರು 'ಯೋಗ-ಸಾರ-
ಸಂಗ್ರಹ' ಎಂಬ ಟೀಕೆಯನ್ನು ಸಾಕಷ್ಟು ವಿವರವಾಗಿ ಬರೆದಿದ್ದಾರೆ. ಆನಂತರ
ಹಲವಾರು ಪಂಡಿತರು ಆಯಾಕಾಲದ ಅರಿವಿಗೆ ಸಮನ್ವಯ ಮಾಡಿಕೊಂಡು,
ಟೀಕೆಗಳನ್ನು ಬರೆದಿದ್ದಾರೆ.<noinclude></noinclude>
dchn42dpaf839pj319fkuahzu1vwmz0
317353
317350
2026-05-05T15:17:20Z
Shreelatha.Halemane
7642
/* Validated */
317353
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ|right=೩೬೭}}
ವಿಚಾರ ಪೂರ್ವಕವಾಗಿ, ಆದಷ್ಟು ಸರಳವಾಗಿ ಅರಿಯಲು, ವಿಶ್ಲೇಷಿಸಲು
ಪ್ರಯತ್ನವನ್ನು ಮಾಡಲಾಗಿದೆ.
{{gap}}ಈಗ ಪತಂಜಲಿ ಮಹರ್ಷಿಗಳು ಮನಸ್ಸಿನ ವಿಶ್ಲೇಷಣೆಯನ್ನು ಹೇಗೆ
ಮಾಡಿದರು ಎಂಬುದನ್ನು ತಿಳಿಯುವ. ಸುಮಾರು ಎರಡು ಸಹಸ್ರ ವರ್ಷಗಳ
ಹಿಂದೆ, ಪತಂಜಲಿಯೆಂಬ ಮಹರ್ಷಿಗಳು ನಮ್ಮ ನಾಡಿನಲ್ಲಿದ್ದರು. ಅವರು
ಬಾಳಿ ಬದುಕಿದ್ದ ಕಾಲದಲ್ಲಿ, ನಮ್ಮ ನಾಡಿನ ಮನನಿಗರ ಜ್ಞಾನ ಭಾಂಡಾರವು
ಏನೇನಿದ್ದುವೋ ಅದನ್ನು ಅವರು ಕಲಿತು, ಸ್ವಂತ ವಿವೇಚನೆಯಿಂದ, ಜನ್ಮ
ಜನ್ಮಾಂತರಗಳ ಸ್ಮೃತಿಯಿಂದ, ವಿಶ್ಲೇಷಿಸಿ, ಹಿರಿಯರ ತೋಳುಗಳ ಮೇಲೆ ನಿಂತು,
ಹಿರಿಯರಿಗಿಂತಲೂ ಸ್ವಲ್ಪ ಹೆಚ್ಚಾದ ಅರಿವನ್ನು ಪಡೆದರು. ಜ್ಞಾನ ಋಣವನ್ನು
ಈ ರೀತಿ ಪಡೆದ ಪತಂಜಲಿ ಮಹರ್ಷಿಗಳು, ಮನಸ್ಸೇ ಎಲ್ಲಕ್ಕೂ ಕಾರಣ
ಎಂದು ಅರಿತರು. ಮನಸ್ಸು ಮನುಷ್ಯರಂತೆ ಸಹಸ್ರ ಅಂಶಗಳನ್ನು ಹೊಂದಿದೆ.
ಅವನ್ನು ಪ್ರಮುಖವಾದ ಭಾಗಗಳನ್ನಾಗಿ ಕಲಿಯತೊಡಗಿದರೆ ನೆಮ್ಮದಿಯು
ದೊರಕುತ್ತದೆ ಎಂದು ತಿಳಿದರು. ಆದಕಾರಣ ತಾವು ಸಂಪಾದಿಸಿದ ಜ್ಞಾನದ
ಋಣವನ್ನು, ಜ್ಞಾನ ಪ್ರಸಾರದ ಮೂಲಕ ತೀರಿಸಿಕೊಂಡರು. ಋಣ ಸಂದನೆಯನ್ನು
ಮಾಡುವಾಗ, ನಿರ್ಬಂಧವಾಗಬಯಸಿದಾಗ, ಆ ಬಯಕೆಯು ಹೆಬ್ಬಯಕೆಯಾಗಿ
ಮನಸ್ಸನ್ನು ಸಂಪೂರ್ಣವಾಗಿ ತುಂಬಿಕೊಂಡಾಗ, ವಿವರವಾಗಿ, ವಿಶದವಾಗಿ,
ಇತರರೊಂದಿಗೆ ಸಾವಧಾನ ಸಂಪರ್ಕವಾಗಿ ತುಂಬಿಕೊಂಡಾಗ, ವಿವರವಾಗಿ,
ವಿಶದವಾಗಿ, ಇತರರೊಂದಿಗೆ ಸಾವಧಾನ ಸಂಪರ್ಕವನ್ನು ಪಡೆಯುವುದು ಅಸಾಧ್ಯ.
ಋಣ ಸಂದನೆಗೆ ಆತುರವು ಅಗತ್ಯ. ಆದಕಾರಣ ಜ್ಞಾನ ಋಣವನ್ನು 'ಸೂತ್ರಗಳ
ಪ್ರಕಾರದಲ್ಲಿ ಬಲು ಹಸ್ಟವಾಗಿ ತೀರಿಸಿಕೊಳ್ಳಲೇಬೇಕಾಯಿತು. ಮಹರ್ಷಿಗಳಿಗಿದ್ದ
ಆತುರವು, ಅವಸರವು, ಕಲಿಯಲೆತ್ನಿಸುವ ಮಗುವಿಗೂ ಇರುತ್ತದೆ. ಅರಿವನ್ನು
ಪೂರ್ಣವಾಗಿ ಪಡೆದ ಮಹರ್ಷಿಗಳ ಮನಸ್ಸು ಮಗುವಿನ ಮನಸ್ಸಿನಂತೆ
ನಿರಲವಾಗಿರುತ್ತದೆ. ಆದಕಾರಣ ಕಲಿಸಲಾಗಲಿ ಕಲಿಯಲಾಗಲೀ ಆತುರವು
మిగిలు.
{{gap}}ಅಂತಹವರು ರಚಿಸಿದ ಸೂತ್ರಗಳನ್ನು ಅರ್ಥಮಾಡಿಕೊಳ್ಳಬೇಕಾದರೆ,
ಅವುಗಳನ್ನು ಅರಿತು ವಿವರಿಸುವ ವಿದ್ವಾಂಸರ ನೆರವು ಅಗತ್ಯ. ಪತಂಜಲಿ
ಋಷಿಗಳ ಯೋಗ ಸೂತ್ರಗಳಿಗೆ ವಿಜ್ಞಾನ ಭಿಕ್ಷು ಎಂಬುವರು 'ಯೋಗ-ಸಾರ-
ಸಂಗ್ರಹ' ಎಂಬ ಟೀಕೆಯನ್ನು ಸಾಕಷ್ಟು ವಿವರವಾಗಿ ಬರೆದಿದ್ದಾರೆ. ಆನಂತರ
ಹಲವಾರು ಪಂಡಿತರು ಆಯಾಕಾಲದ ಅರಿವಿಗೆ ಸಮನ್ವಯ ಮಾಡಿಕೊಂಡು,
ಟೀಕೆಗಳನ್ನು ಬರೆದಿದ್ದಾರೆ.<noinclude></noinclude>
kk08dpbb3w6tqbre73qbctd3trs5dwp
ಪುಟ:ಮನಮಂಥನ.pdf/೪೧೬
104
62863
317351
314668
2026-05-05T15:16:49Z
Shreesha Sharma
7840
/* Proofread */
317351
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|center=|left=೩೯೮|right=ಮನಮಂಥನ}}
ದೇಹ ಕಾರ್ಯ ಶಾಸ್ತ್ರವನ್ನೂ, ಮನೋವಿಜ್ಞಾನವನ್ನೂ (Physiology
& psychology) ಆಧರಿಸಿಕೊಂಡು ಯೋಗ ಸೂತ್ರಗಳನ್ನು ಅರ್ಥ
ಮಾಡಿಕೊಳ್ಳಲು ಸಾಧ್ಯವೇ? ಸಾಧ್ಯ ಮತ್ತು ಪ್ರಯೋಜನಕಾರಿ ಎಂದನ್ನಿಸಿತು.
ಆದಕಾರಣ ಈ ಪ್ರಯತ್ನವನ್ನು ಮಾಡಲಾಗಿದೆ. ಯೋಗ ಸೂತ್ರಗಳು, ಮನಸ್ಸಿನ
ವಿಶ್ಲೇಷಣೆಯನ್ನು ವೈಜ್ಞಾನಿಕವಾಗಿ ಮಾಡಿವೆ. ಜಾತಿ, ಮತ, ಪಂಥ ಇತ್ಯಾದಿ
ಸಂಕೋಲೆಗಳಿಲ್ಲದೆ, ಕೇವಲ ವೈಜ್ಞಾನಿಕವಾಗಿ, ವಿಶ್ಲೇಷಿಸಲಾಗಿದೆ. ಆದಕಾರಣ
ಸೂತ್ರಗಳನ್ನು ಅರ್ಥಮಾಡಿಕೊಳ್ಳುವುದು ವಿಜ್ಞಾನಿಗಳಿಗೆ ಸುಲಭವಾಗಬೇಕು.
ಪ್ರಕೃತಿಯಲ್ಲಿ 'ಜೀವ'ದ ಪ್ರಗತಿಯು ಕೋಟಿ ಕೋಟ್ಯಂತರ ವರ್ಷಗಳಿಂದ
ನಡೆದಿದೆ. ಆದಿಮಾನವನು, 'ಜೀವ' ಸಮೂಹದಲ್ಲಿ ಕಾಣಿಸಿಕೊಂಡು, ಹಲವು
ಕೋಟಿ ವರ್ಷಗಳಾಗಿದೆ. ಇಂತಹ ದೀರ್ಘಾವಧಿಯಲ್ಲಿ ೨,೦೦೦ ಸಾವಿರ
ವರ್ಷಗಳು ಅಲ್ಪ ಪ್ರಮಾಣ. ಈ ಅವಧಿಯಲ್ಲಿ ಮನಸ್ಸಿನ ಪ್ರಗತಿಯು
ಅತ್ಯಲ್ಪವಾಗಿರುತ್ತದೆ. ಅಂದರೆ ಮಾನವನ ಮನಸ್ಸಿನ ಸ್ವರೂಪವಾಗಲೀ
ಕಾರ್ಯಕ್ರಮಗಳಿಗೆ ವ್ಯತ್ಯಾಸವಾಗಿರುವುದಿಲ್ಲ. ಆದರೆ ಮನಸ್ಸಿನ ವಿಚಾರಪರ
ಮನಸ್ಸಿನಿಂದ ಸಂಗ್ರಹಿಸಲ್ಪಟ್ಟ ಜ್ಞಾನ ಭಾಂಡಾರವು ಅಧಿಕ ಪ್ರಮಾಣದಲ್ಲಿ ಆಸ್ಫೋಟಕ
ರೀತಿಯಲ್ಲಿ ಅಭಿವೃದ್ಧಿಯಾಗಿದೆ. ಹಾಗೂ ಕಳೆದ ಒಂದು ಶತಮಾನದಲ್ಲನಕ
ಬಹಳಷ್ಟು ಹೆಚ್ಚಾಗಿದೆ. ಅಂದ ಮಾತ್ರಕ್ಕೆ ಮನಸ್ಸಿನ ರೂಪ ರೇಷೆಗಳು ಬದಲಾಯಿಸಿಲ್ಲ.
ಇಂದು ಅದೇ ಮನಸ್ಸು ಹೆಚ್ಚು ಅನುಭವದಿಂದ, ತಾಂತ್ರಿಕಸಲಕರಣೆಗಳ ಸೃಷ್ಟಿಯಿಂದ,
ಅತ್ಯಧಿಕವಾಗಿ ವಿಜ್ಞಾನದ ಹಲವಾರು ಶಾಖೆಗಳಲ್ಲಿ ಅಮೋಘವಾದ ಪ್ರಗತಿಯನ್ನು
ಸಾಧಿಸಿದೆ ಅಷ್ಟೇ.
ಆದಕಾರಣ ಪತಂಜಲಿ ಮಹರ್ಷಿಗಳು ವಿಶ್ಲೇಷಿಸಿದ 'ಮನಸ್ಸು' ಇಂದೂ
ಅದೇ ತೆರನಾಗಿದೆ. ಆದುದರಿಂದ ಯೋಗ ಸೂತ್ರಗಳ ಅಧ್ಯಯನವು ಇಂದಿಗೂ
ಸೂಕ್ತ. ಯಾಂತ್ರಿಕ ಸಾಧನೆಗಳಿಂದ, ವಿಜ್ಞಾನದ ಇತರ ಶಾಖೆಗಳ ಪ್ರಗತಿಯ
ನೆರವಿನಿಂದ ಮನೋ ವಿಜ್ಞಾನಿಗಳು ಅಪಾರ ಪ್ರಯೋಗಗಳನ್ನು ನಡೆಸಿ
ಸಿದ್ಧಾಂತಗಳನ್ನು ಮಾಡಿದ್ದಾರೆ. ಯೋಗಸೂತ್ರಗಳಲ್ಲಿ ವಿವರಿಸಲಾದ ವಿಶ್ಲೇಷಣೆಯು,
ಇಂದಿನ ವಿಜ್ಞಾನಿಗಳ ಸಿದ್ಧಾಂತಗಳನ್ನು ಆ ಕಾಲದ ಭಾಷೆಯಲ್ಲಿ ಹೇಳಿದೆ. ಕೆಲವು
ವಿಷಯಗಳಲ್ಲಿ ಮುಂದುವರೆದೂ ಇದೆ ಎನ್ನಿಸುತ್ತದೆ.
ಯೋಗ ಭೋಗ
ಯೋಗ ಎನ್ನುವ ಪದವು, ವಸ್ತುಗಳು ಅಥವಾ ವಿಷಯಗಳೆರಡಕ್ಕೆ
ಸಂಬಂಧವನ್ನು ಕಲ್ಪಿಸುವುದು, ಅಥವಾ ಅವುಗಳ ಮಧ್ಯೆ ಸೇತುವೆಯನ್ನು ಕಟ್ಟುವುದು,<noinclude></noinclude>
3wj1xc3v7pxutqudjgoa1j3spm0y9ke
317354
317351
2026-05-05T15:18:27Z
Shreelatha.Halemane
7642
/* Validated */
317354
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೩೯೮|right=ಮನಮಂಥನ}}
{{gap}}ದೇಹ ಕಾರ್ಯ ಶಾಸ್ತ್ರವನ್ನೂ, ಮನೋವಿಜ್ಞಾನವನ್ನೂ (Physiology
& psychology) ಆಧರಿಸಿಕೊಂಡು ಯೋಗ ಸೂತ್ರಗಳನ್ನು ಅರ್ಥ
ಮಾಡಿಕೊಳ್ಳಲು ಸಾಧ್ಯವೇ? ಸಾಧ್ಯ ಮತ್ತು ಪ್ರಯೋಜನಕಾರಿ ಎಂದನ್ನಿಸಿತು.
ಆದಕಾರಣ ಈ ಪ್ರಯತ್ನವನ್ನು ಮಾಡಲಾಗಿದೆ. ಯೋಗ ಸೂತ್ರಗಳು, ಮನಸ್ಸಿನ
ವಿಶ್ಲೇಷಣೆಯನ್ನು ವೈಜ್ಞಾನಿಕವಾಗಿ ಮಾಡಿವೆ. ಜಾತಿ, ಮತ, ಪಂಥ ಇತ್ಯಾದಿ
ಸಂಕೋಲೆಗಳಿಲ್ಲದೆ, ಕೇವಲ ವೈಜ್ಞಾನಿಕವಾಗಿ, ವಿಶ್ಲೇಷಿಸಲಾಗಿದೆ. ಆದಕಾರಣ
ಸೂತ್ರಗಳನ್ನು ಅರ್ಥಮಾಡಿಕೊಳ್ಳುವುದು ವಿಜ್ಞಾನಿಗಳಿಗೆ ಸುಲಭವಾಗಬೇಕು.
{{gap}}ಪ್ರಕೃತಿಯಲ್ಲಿ 'ಜೀವ'ದ ಪ್ರಗತಿಯು ಕೋಟಿ ಕೋಟ್ಯಂತರ ವರ್ಷಗಳಿಂದ
ನಡೆದಿದೆ. ಆದಿಮಾನವನು, 'ಜೀವ' ಸಮೂಹದಲ್ಲಿ ಕಾಣಿಸಿಕೊಂಡು, ಹಲವು
ಕೋಟಿ ವರ್ಷಗಳಾಗಿದೆ. ಇಂತಹ ದೀರ್ಘಾವಧಿಯಲ್ಲಿ ೨,೦೦೦ ಸಾವಿರ
ವರ್ಷಗಳು ಅಲ್ಪ ಪ್ರಮಾಣ. ಈ ಅವಧಿಯಲ್ಲಿ ಮನಸ್ಸಿನ ಪ್ರಗತಿಯು
ಅತ್ಯಲ್ಪವಾಗಿರುತ್ತದೆ. ಅಂದರೆ ಮಾನವನ ಮನಸ್ಸಿನ ಸ್ವರೂಪವಾಗಲೀ
ಕಾರ್ಯಕ್ರಮಗಳಿಗೆ ವ್ಯತ್ಯಾಸವಾಗಿರುವುದಿಲ್ಲ. ಆದರೆ ಮನಸ್ಸಿನ ವಿಚಾರಪರ
ಮನಸ್ಸಿನಿಂದ ಸಂಗ್ರಹಿಸಲ್ಪಟ್ಟ ಜ್ಞಾನ ಭಾಂಡಾರವು ಅಧಿಕ ಪ್ರಮಾಣದಲ್ಲಿ ಆಸ್ಫೋಟಕ ರೀತಿಯಲ್ಲಿ ಅಭಿವೃದ್ಧಿಯಾಗಿದೆ. ಹಾಗೂ ಕಳೆದ ಒಂದು ಶತಮಾನದಲ್ಲನಕ ಬಹಳಷ್ಟು ಹೆಚ್ಚಾಗಿದೆ. ಅಂದ ಮಾತ್ರಕ್ಕೆ ಮನಸ್ಸಿನ ರೂಪ ರೇಷೆಗಳು ಬದಲಾಯಿಸಿಲ್ಲ.ಇಂದು ಅದೇ ಮನಸ್ಸು ಹೆಚ್ಚು ಅನುಭವದಿಂದ, ತಾಂತ್ರಿಕಸಲಕರಣೆಗಳ ಸೃಷ್ಟಿಯಿಂದ, ಅತ್ಯಧಿಕವಾಗಿ ವಿಜ್ಞಾನದ ಹಲವಾರು ಶಾಖೆಗಳಲ್ಲಿ ಅಮೋಘವಾದ ಪ್ರಗತಿಯನ್ನು ಸಾಧಿಸಿದೆ ಅಷ್ಟೇ.
{{gap}}ಆದಕಾರಣ ಪತಂಜಲಿ ಮಹರ್ಷಿಗಳು ವಿಶ್ಲೇಷಿಸಿದ 'ಮನಸ್ಸು' ಇಂದೂ
ಅದೇ ತೆರನಾಗಿದೆ. ಆದುದರಿಂದ ಯೋಗ ಸೂತ್ರಗಳ ಅಧ್ಯಯನವು ಇಂದಿಗೂ
ಸೂಕ್ತ. ಯಾಂತ್ರಿಕ ಸಾಧನೆಗಳಿಂದ, ವಿಜ್ಞಾನದ ಇತರ ಶಾಖೆಗಳ ಪ್ರಗತಿಯ
ನೆರವಿನಿಂದ ಮನೋ ವಿಜ್ಞಾನಿಗಳು ಅಪಾರ ಪ್ರಯೋಗಗಳನ್ನು ನಡೆಸಿ
ಸಿದ್ಧಾಂತಗಳನ್ನು ಮಾಡಿದ್ದಾರೆ. ಯೋಗಸೂತ್ರಗಳಲ್ಲಿ ವಿವರಿಸಲಾದ ವಿಶ್ಲೇಷಣೆಯು,
ಇಂದಿನ ವಿಜ್ಞಾನಿಗಳ ಸಿದ್ಧಾಂತಗಳನ್ನು ಆ ಕಾಲದ ಭಾಷೆಯಲ್ಲಿ ಹೇಳಿದೆ. ಕೆಲವು
ವಿಷಯಗಳಲ್ಲಿ ಮುಂದುವರೆದೂ ಇದೆ ಎನ್ನಿಸುತ್ತದೆ.
'''ಯೋಗ ಭೋಗ'''
{{gap}}ಯೋಗ ಎನ್ನುವ ಪದವು, ವಸ್ತುಗಳು ಅಥವಾ ವಿಷಯಗಳೆರಡಕ್ಕೆ
ಸಂಬಂಧವನ್ನು ಕಲ್ಪಿಸುವುದು, ಅಥವಾ ಅವುಗಳ ಮಧ್ಯೆ ಸೇತುವೆಯನ್ನು ಕಟ್ಟುವುದು,<noinclude></noinclude>
duaqdrpdp1g5ch00jxcd39xladpcnn6
ಪುಟ:ಮನಮಂಥನ.pdf/೪೧೭
104
62864
317355
314669
2026-05-05T15:19:57Z
Shreelatha.Halemane
7642
/* Proofread */
317355
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ}}{{Right|೩೯೯}}
ಎಂಬ ಅರ್ಥವನ್ನು ಹೊಂದಿದೆ. ಯೋಗ ಎನ್ನುವುದು ಒಂದು ವಿಧಾನ, ಇಂತಹ
ಸಂಪರ್ಕವನ್ನು ಕಲ್ಪಿಸುವ ವಿಧಾನ, ಯಾವ ಎರಡು ವಿಷಯಗಳಿಗೆ ಸಂಪರ್ಕವನ್ನು
ಕಲ್ಪಿಸುತ್ತದೆ?
{{gap}}ಭೋಗ ಎನ್ನುವ ಪದವು ಎಲ್ಲರಿಗೂ ತಿಳಿದಿದೆ. ಅದರ ಅರ್ಥವೂ
ಎಲ್ಲರಿಗೂ ಆಗಿದೆ. ನಮಗೆ ಇಷ್ಟವಾದವುಗಳನ್ನು ಅನುಭವಿಸಿ ಸುಖಿಸುವುದು
ಭೋಗ, ರುಚಿಯಾದ ಊಟವನ್ನು ಪಟ್ಟಾಗಿ ಹೊಡೆಯುವುದು ಭೋಗ, ಇತರರು
ಕರುಬುವಂತೆ ಶೃಂಗಾರವನ್ನು ಮಾಡಿಕೊಂಡು ಮೆರೆಯುವುದು ಭೋಗ.
ಮನ್ಮಥನಂತಹ ಸುಂದರನನ್ನು ಬುಟ್ಟಿಗೆ ಹಾಕಿಕೊಂಡ ಹೆಂಗಸು, ಭೋಗಿ
ಭೋಗಕ್ಕೆ ಇತಿಯುಂಟೆ? ಮಿತಿಯುಂಟೆ? ವೈವಿಧ್ಯಕ್ಕೆ ಕೊರತೆಯೇ? ಇವೆಲ್ಲವೂ
ಲೌಕಿಕದ ಅನುಭವಗಳು. ಸ್ವಲ್ಪ ಕಾಲ ಮಾತ್ರ ನಡೆಯುವಂತಹವು. ಲೌಕಿಕದ
ಬಾಳೇ ಶಾಶ್ವತವಲ್ಲದಿರುವಾಗ ಭೋಗವು ಕೂಡ ಶಾಶ್ವತವಾಗಲಾರದು. ಲೌಕಿಕದ
ಬಾಳೂ ಮತ್ತು ಭೋಗ, ಇವೆರಡಕ್ಕೂ ಅಷ್ಟು ನಿಕಟವಾದ ಸಂಬಂಧವಿದೆ.
{{gap}}ಯೋಗವು ಭೋಗವನ್ನು ಮತ್ತಾವುದೋ ವಿಷಯವೊಂದಕ್ಕೆ ಸಂಪರ್ಕವನ್ನು
ಕಲ್ಪಿಸುವ ವಿಧಾನವಾಗಿರಬೇಕು. ಅಂತಹ ಮತ್ತೆ ಯಾವುದೋ ವಿಷಯವು
ಯಾವುದು?
{{gap}}ಭೋಗವು ನಶ್ವರವಾದರೆ, ಆ ಮತ್ತೊಂದು ಶಾಶ್ವತವಾಗಿರಬಹುದು.
{{gap}}ಸುಖವನ್ನು ನೀಡುವ ಭೋಗವು, ದುಃಖವನ್ನು ನೆರಳಿನಂತೆ ಹೊಂದಿರುತ್ತದೆ.
ಭೋಗಿಸಲು ಆಗದಿದ್ದಾಗ ದುಃಖವು ಉಂಟಾಗಲೇಬೇಕು. ಸಾಧ್ಯವಾಗಿ
ಭೋಗಿಸುವಾಗ ಸುಖ. ಸಾಧ್ಯವಾಗದೆ ಇದ್ದಾಗ ದುಃಖ. ಹೀಗೆ ಭೋಗ ದ್ವಂದ್ವ
ರೂಪಿನದು.
{{gap}}ಆದರೆ ಶಾಶ್ವತವಾದ ಮತ್ತೊಂದು, ಏಕರೂಪವಾದುದು. ಆದುದರಿಂದಲೇ
ಶಾಶ್ವತವೂ ಆದುದು. ಏಕರೂಪವಾದುದು ಕೇವಲ ಒಂದೇ ಆಗಿರಬೇಕು,
ಏಕರೂಪ ಎಂದಾಗ ಕೇವಲ ಒಂದೇ ಎನ್ನುವ ಅರ್ಥವೂ ಬರುತ್ತದೆ. ಕೇವಲ
ಒಂದೇ ಆದುದರಿಂದ ಪತಂಜಲಿ ಮಹರ್ಷಿಗಳೂ ಕೈವಲ್ಯ ಎಂದರು. ಕೈವಲ್ಯದ
ಮನೋಸ್ಥಿತಿಯು ಶಾಶ್ವತವಾದುದು, ದ್ವಂದ್ವಾತೀತವಾದುದು, ಎಂದರು.
{{gap}}ಲೌಕಿಕ ಬಾಳಿನ ಭೋಗಗಳನ್ನು ಅನುಭವಿಸುವ ; ಮನುಷ್ಯನು, ಭೋಗದ
ಸುಖಗಳನ್ನು ಮನಸ್ಸಿನ ಯಾವುದೋ ಅಂಶದಲ್ಲಿ ಅಥವಾ ಸ್ಥಿತಿಯಲ್ಲಿ
ಅನುಭವಿಸುತ್ತಾನೆ. ಸುಖದ ಅನುಭವಕ್ಕಾಗಿ ದೇಹದ ಅಂಗಾಂಗಗಳನ್ನು<noinclude></noinclude>
8a0lyc9tsw2qvbjdo5rwa7cfx60vdbq
317365
317355
2026-05-05T15:27:37Z
Shreesha Sharma
7840
/* Validated */
317365
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ}}{{Right|೩೯೯}}
ಎಂಬ ಅರ್ಥವನ್ನು ಹೊಂದಿದೆ. ಯೋಗ ಎನ್ನುವುದು ಒಂದು ವಿಧಾನ, ಇಂತಹ
ಸಂಪರ್ಕವನ್ನು ಕಲ್ಪಿಸುವ ವಿಧಾನ, ಯಾವ ಎರಡು ವಿಷಯಗಳಿಗೆ ಸಂಪರ್ಕವನ್ನು
ಕಲ್ಪಿಸುತ್ತದೆ?
{{gap}}ಭೋಗ ಎನ್ನುವ ಪದವು ಎಲ್ಲರಿಗೂ ತಿಳಿದಿದೆ. ಅದರ ಅರ್ಥವೂ
ಎಲ್ಲರಿಗೂ ಆಗಿದೆ. ನಮಗೆ ಇಷ್ಟವಾದವುಗಳನ್ನು ಅನುಭವಿಸಿ ಸುಖಿಸುವುದು
ಭೋಗ, ರುಚಿಯಾದ ಊಟವನ್ನು ಪಟ್ಟಾಗಿ ಹೊಡೆಯುವುದು ಭೋಗ, ಇತರರು
ಕರುಬುವಂತೆ ಶೃಂಗಾರವನ್ನು ಮಾಡಿಕೊಂಡು ಮೆರೆಯುವುದು ಭೋಗ.
ಮನ್ಮಥನಂತಹ ಸುಂದರನನ್ನು ಬುಟ್ಟಿಗೆ ಹಾಕಿಕೊಂಡ ಹೆಂಗಸು, ಭೋಗಿ
ಭೋಗಕ್ಕೆ ಇತಿಯುಂಟೆ? ಮಿತಿಯುಂಟೆ? ವೈವಿಧ್ಯಕ್ಕೆ ಕೊರತೆಯೇ? ಇವೆಲ್ಲವೂ
ಲೌಕಿಕದ ಅನುಭವಗಳು. ಸ್ವಲ್ಪ ಕಾಲ ಮಾತ್ರ ನಡೆಯುವಂತಹವು. ಲೌಕಿಕದ
ಬಾಳೇ ಶಾಶ್ವತವಲ್ಲದಿರುವಾಗ ಭೋಗವು ಕೂಡ ಶಾಶ್ವತವಾಗಲಾರದು. ಲೌಕಿಕದ
ಬಾಳೂ ಮತ್ತು ಭೋಗ, ಇವೆರಡಕ್ಕೂ ಅಷ್ಟು ನಿಕಟವಾದ ಸಂಬಂಧವಿದೆ.
{{gap}}ಯೋಗವು ಭೋಗವನ್ನು ಮತ್ತಾವುದೋ ವಿಷಯವೊಂದಕ್ಕೆ ಸಂಪರ್ಕವನ್ನು
ಕಲ್ಪಿಸುವ ವಿಧಾನವಾಗಿರಬೇಕು. ಅಂತಹ ಮತ್ತೆ ಯಾವುದೋ ವಿಷಯವು
ಯಾವುದು?
{{gap}}ಭೋಗವು ನಶ್ವರವಾದರೆ, ಆ ಮತ್ತೊಂದು ಶಾಶ್ವತವಾಗಿರಬಹುದು.
{{gap}}ಸುಖವನ್ನು ನೀಡುವ ಭೋಗವು, ದುಃಖವನ್ನು ನೆರಳಿನಂತೆ ಹೊಂದಿರುತ್ತದೆ.
ಭೋಗಿಸಲು ಆಗದಿದ್ದಾಗ ದುಃಖವು ಉಂಟಾಗಲೇಬೇಕು. ಸಾಧ್ಯವಾಗಿ
ಭೋಗಿಸುವಾಗ ಸುಖ. ಸಾಧ್ಯವಾಗದೆ ಇದ್ದಾಗ ದುಃಖ. ಹೀಗೆ ಭೋಗ ದ್ವಂದ್ವ
ರೂಪಿನದು.
{{gap}}ಆದರೆ ಶಾಶ್ವತವಾದ ಮತ್ತೊಂದು, ಏಕರೂಪವಾದುದು. ಆದುದರಿಂದಲೇ
ಶಾಶ್ವತವೂ ಆದುದು. ಏಕರೂಪವಾದುದು ಕೇವಲ ಒಂದೇ ಆಗಿರಬೇಕು,
ಏಕರೂಪ ಎಂದಾಗ ಕೇವಲ ಒಂದೇ ಎನ್ನುವ ಅರ್ಥವೂ ಬರುತ್ತದೆ. ಕೇವಲ
ಒಂದೇ ಆದುದರಿಂದ ಪತಂಜಲಿ ಮಹರ್ಷಿಗಳೂ ಕೈವಲ್ಯ ಎಂದರು. ಕೈವಲ್ಯದ
ಮನೋಸ್ಥಿತಿಯು ಶಾಶ್ವತವಾದುದು, ದ್ವಂದ್ವಾತೀತವಾದುದು, ಎಂದರು.
{{gap}}ಲೌಕಿಕ ಬಾಳಿನ ಭೋಗಗಳನ್ನು ಅನುಭವಿಸುವ ; ಮನುಷ್ಯನು, ಭೋಗದ
ಸುಖಗಳನ್ನು ಮನಸ್ಸಿನ ಯಾವುದೋ ಅಂಶದಲ್ಲಿ ಅಥವಾ ಸ್ಥಿತಿಯಲ್ಲಿ
ಅನುಭವಿಸುತ್ತಾನೆ. ಸುಖದ ಅನುಭವಕ್ಕಾಗಿ ದೇಹದ ಅಂಗಾಂಗಗಳನ್ನು<noinclude></noinclude>
3xzdxci8ck8rhoxxkjnptlca7ke0pzf
ಪುಟ:ಮನಮಂಥನ.pdf/೪೧೮
104
62865
317356
314670
2026-05-05T15:21:18Z
Shreelatha.Halemane
7642
/* Proofread */
317356
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Right|೪೦೦}}{{Left|ಮನಮಂಥನ}}
ಬಳಸಿಕೊಳ್ಳುತ್ತಾನೆ. ಸುಂದರವಾದ ಚಿತ್ರವನ್ನು ಕಂಡ ಕಣ್ಣುಗಳು ಸುಖವನ್ನು
ತಾವೇ ಅನುಭವಿಸಲಸಾಧ್ಯ ಕಂಡವನ ಮನಸ್ಸು ಸೌಂದರ್ಯಾನುಭವವನ್ನು
ಪಡೆಯುತ್ತದೆ. ಅದರ ಪ್ರತಿಕ್ರಿಯೆಯಾಗಿ ಕಣ್ಣುಗಳು ಹೊಳೆಯತೊಡಗಬಹುದು.
ಅಷ್ಟೇ ವಿನಹಾ, ಅನುಭವಿಸಿ ಸುಖಿಸುವ ಮನಸ್ಸು ಇಲ್ಲದಿದ್ದರೆ, ಕಣ್ಣುಗಳು
ಹೊಳೆಯುವುದಿಲ್ಲ. ಸ್ಮಶಾನಕ್ಕೆ ಇಷ್ಟನ ಹೆಣವನ್ನು ಸಾಗಿಸುತ್ತಿರುವಾಗ, ಸಂಧ್ಯಾರಾಗವು ಕ್ಷಿತಿಜದಲ್ಲಿ ಕಾಣಿಸುತ್ತವೆ. ಆದರೆ ಸುಖಾನುಭವವನ್ನು ಕೊಡುವುದಿಲ್ಲ. ಮೊದಲ ದೀಪಾವಳಿಗೆ ಅತ್ತೆಯ ಮನೆಗೆ ಹೋಗುವಾಗ, ಆಕಾಶದಲ್ಲಿ ತುಂಬಿರುವ
ಕಾರ್ಮೋಡಗಳೂ ಚೆಂದ ಕಾಣಿಸಿ ಸುಖವನ್ನು ನೀಡುತ್ತವೆ. ಆದರೆ ದೇಹದ
ಅಂಗಾಂಗಗಳು ಸುಖಾನುಭವಕ್ಕೆ ಅಗತ್ಯವಾದ ಪ್ರೇರಕಗಳು, ದಿಟ. ಆದರೆ
ಸುಖಾನುಭವವು ಮನಸ್ಸಿನ ಯಾವುದೋ ಅಂಶದಲ್ಲಿ ಲಬ್ಧವಾಗುತ್ತದೆ.
{{gap}}ಮನಸ್ಸಿನ ಮತ್ತೆ ಯಾವುದೋ ಒಂದು ಅಂಶವು, ಎಚ್ಚರಗೊಂಡಾಗ,
ಚೇತನಗೊಂಡಾಗ, ದ್ವಂದ್ವಗಳಿಲ್ಲದ ಸುಖವು, ಅಂದರೆ ಆನಂದದ ಅನುಭವವು
ಉಂಟಾಗುತ್ತದೆ, ಇದನ್ನು ಕೈವಲ್ಯ ಸ್ಥಿತಿ ಎನ್ನಬಹುದು.
{{gap}}ನಶ್ವರವಾದ ಲೌಕಿಕ ಸುಖ ದುಃಖಾನುಭವವನ್ನು; ಶಾಶ್ವತವಾದ,
ದ್ವಂದ್ವಾತೀತವಾದ ಆನಂದದ ಅನುಭವವನ್ನೂ ಕೂಡಿಸುವುದೇ ಯೋಗ.
ಅವುಗಳೆರಡರ ಮಧ್ಯೆ ಸೇತುವೆಯನ್ನು ಕಟ್ಟಿ ಸಂಪರ್ಕವನ್ನು ನೇರವಾಗಿ ಕಲ್ಪಿಸುವುದೇ
ಯೋಗ.
{{gap}}ಯೋಗವನ್ನು ವಿವರಿಸುವುದು ; ಅದನ್ನು ಸಾಧಿಸುವಾಗ ಮನಸ್ಸಿನಲ್ಲಿ
ನಡೆಯುವ ಕಾರ್ಯಕ್ರಮಗಳನ್ನು ವಿಶ್ಲೇಷಿಸಿ ತಿಳಿಸುವುದು, ಇವು 'ಯೋಗವಾದ
ಮೊದಲ ಭಾಗ, ಪತಂಜಲಿಗಳ ಪುಸ್ತಕದಲ್ಲಿ ಹೇಗೆ ಯೋಗವನ್ನು ಸಾಧಿಸುವುದು;
ಮನಸ್ಸು ಹೇಗೆ ವರ್ತಿಸಬೇಕು ಎಂಬುವುಗಳನ್ನು ವಿವರಿಸುವುದು ಸಾಧನವಾದ
ಎರಡನೆಯ ಭಾಗ, ಸಾಧನೆಯು ಯಶಸ್ವಿಯಾಗತೊಡಗಿದಾಗ ದೊರಕುವ
ಫಲಿತಾಂಶಗಳು ಮೂರನೆಯ ಭಾಗವಾದ ವಿಭೂತಿ ಪಾದದಲ್ಲಿ ವಿವರಿಸಲ್ಪಟ್ಟಿವೆ.
ಯೋಗದ ಸಾಧನೆಯು ಸಂಪೂರ್ಣಗೊಂಡಾಗ, ಕೇವಲ ಒಂದೇ ಎಂಬ
ಅನುಭವವಾದಾಗ ಯಾವ ರೀತಿ ಮನಸ್ಸು ಇರುತ್ತದೆಯೋ ಅದನ್ನು ಕೈವಲ್ಯ-
ಪದವು ವಿವರಿಸುತ್ತದೆ.
'''ಯೋಗ ಪಾದ'''
{{gap}}ದೇಹದ ವಿವಿಧ ಅಂಗಗಳ ಕೆಲಸವನ್ನು ಸಮನ್ವಯಗೊಳಿಸುವ ವ್ಯವಸ್ಥೆಯನ್ನು
ಅಂತಃಕರಣ ಎಂದು ಕರೆಯುತ್ತಿದ್ದರು. ಯೋಚನೆಯನ್ನು ಮಾಡುವ, ಆಲೋಚಿಸುವ<noinclude></noinclude>
n1nvvw57v3jal9motw9nuilu14xqgyn
317366
317356
2026-05-05T15:28:03Z
Shreesha Sharma
7840
/* Validated */
317366
proofread-page
text/x-wiki
<noinclude><pagequality level="4" user="Shreesha Sharma" /></noinclude>{{Right|೪೦೦}}{{Left|ಮನಮಂಥನ}}
ಬಳಸಿಕೊಳ್ಳುತ್ತಾನೆ. ಸುಂದರವಾದ ಚಿತ್ರವನ್ನು ಕಂಡ ಕಣ್ಣುಗಳು ಸುಖವನ್ನು
ತಾವೇ ಅನುಭವಿಸಲಸಾಧ್ಯ ಕಂಡವನ ಮನಸ್ಸು ಸೌಂದರ್ಯಾನುಭವವನ್ನು
ಪಡೆಯುತ್ತದೆ. ಅದರ ಪ್ರತಿಕ್ರಿಯೆಯಾಗಿ ಕಣ್ಣುಗಳು ಹೊಳೆಯತೊಡಗಬಹುದು.
ಅಷ್ಟೇ ವಿನಹಾ, ಅನುಭವಿಸಿ ಸುಖಿಸುವ ಮನಸ್ಸು ಇಲ್ಲದಿದ್ದರೆ, ಕಣ್ಣುಗಳು
ಹೊಳೆಯುವುದಿಲ್ಲ. ಸ್ಮಶಾನಕ್ಕೆ ಇಷ್ಟನ ಹೆಣವನ್ನು ಸಾಗಿಸುತ್ತಿರುವಾಗ, ಸಂಧ್ಯಾರಾಗವು ಕ್ಷಿತಿಜದಲ್ಲಿ ಕಾಣಿಸುತ್ತವೆ. ಆದರೆ ಸುಖಾನುಭವವನ್ನು ಕೊಡುವುದಿಲ್ಲ. ಮೊದಲ ದೀಪಾವಳಿಗೆ ಅತ್ತೆಯ ಮನೆಗೆ ಹೋಗುವಾಗ, ಆಕಾಶದಲ್ಲಿ ತುಂಬಿರುವ
ಕಾರ್ಮೋಡಗಳೂ ಚೆಂದ ಕಾಣಿಸಿ ಸುಖವನ್ನು ನೀಡುತ್ತವೆ. ಆದರೆ ದೇಹದ
ಅಂಗಾಂಗಗಳು ಸುಖಾನುಭವಕ್ಕೆ ಅಗತ್ಯವಾದ ಪ್ರೇರಕಗಳು, ದಿಟ. ಆದರೆ
ಸುಖಾನುಭವವು ಮನಸ್ಸಿನ ಯಾವುದೋ ಅಂಶದಲ್ಲಿ ಲಬ್ಧವಾಗುತ್ತದೆ.
{{gap}}ಮನಸ್ಸಿನ ಮತ್ತೆ ಯಾವುದೋ ಒಂದು ಅಂಶವು, ಎಚ್ಚರಗೊಂಡಾಗ,
ಚೇತನಗೊಂಡಾಗ, ದ್ವಂದ್ವಗಳಿಲ್ಲದ ಸುಖವು, ಅಂದರೆ ಆನಂದದ ಅನುಭವವು
ಉಂಟಾಗುತ್ತದೆ, ಇದನ್ನು ಕೈವಲ್ಯ ಸ್ಥಿತಿ ಎನ್ನಬಹುದು.
{{gap}}ನಶ್ವರವಾದ ಲೌಕಿಕ ಸುಖ ದುಃಖಾನುಭವವನ್ನು; ಶಾಶ್ವತವಾದ,
ದ್ವಂದ್ವಾತೀತವಾದ ಆನಂದದ ಅನುಭವವನ್ನೂ ಕೂಡಿಸುವುದೇ ಯೋಗ.
ಅವುಗಳೆರಡರ ಮಧ್ಯೆ ಸೇತುವೆಯನ್ನು ಕಟ್ಟಿ ಸಂಪರ್ಕವನ್ನು ನೇರವಾಗಿ ಕಲ್ಪಿಸುವುದೇ
ಯೋಗ.
{{gap}}ಯೋಗವನ್ನು ವಿವರಿಸುವುದು ; ಅದನ್ನು ಸಾಧಿಸುವಾಗ ಮನಸ್ಸಿನಲ್ಲಿ
ನಡೆಯುವ ಕಾರ್ಯಕ್ರಮಗಳನ್ನು ವಿಶ್ಲೇಷಿಸಿ ತಿಳಿಸುವುದು, ಇವು 'ಯೋಗವಾದ
ಮೊದಲ ಭಾಗ, ಪತಂಜಲಿಗಳ ಪುಸ್ತಕದಲ್ಲಿ ಹೇಗೆ ಯೋಗವನ್ನು ಸಾಧಿಸುವುದು;
ಮನಸ್ಸು ಹೇಗೆ ವರ್ತಿಸಬೇಕು ಎಂಬುವುಗಳನ್ನು ವಿವರಿಸುವುದು ಸಾಧನವಾದ
ಎರಡನೆಯ ಭಾಗ, ಸಾಧನೆಯು ಯಶಸ್ವಿಯಾಗತೊಡಗಿದಾಗ ದೊರಕುವ
ಫಲಿತಾಂಶಗಳು ಮೂರನೆಯ ಭಾಗವಾದ ವಿಭೂತಿ ಪಾದದಲ್ಲಿ ವಿವರಿಸಲ್ಪಟ್ಟಿವೆ.
ಯೋಗದ ಸಾಧನೆಯು ಸಂಪೂರ್ಣಗೊಂಡಾಗ, ಕೇವಲ ಒಂದೇ ಎಂಬ
ಅನುಭವವಾದಾಗ ಯಾವ ರೀತಿ ಮನಸ್ಸು ಇರುತ್ತದೆಯೋ ಅದನ್ನು ಕೈವಲ್ಯ-
ಪದವು ವಿವರಿಸುತ್ತದೆ.
'''ಯೋಗ ಪಾದ'''
{{gap}}ದೇಹದ ವಿವಿಧ ಅಂಗಗಳ ಕೆಲಸವನ್ನು ಸಮನ್ವಯಗೊಳಿಸುವ ವ್ಯವಸ್ಥೆಯನ್ನು
ಅಂತಃಕರಣ ಎಂದು ಕರೆಯುತ್ತಿದ್ದರು. ಯೋಚನೆಯನ್ನು ಮಾಡುವ, ಆಲೋಚಿಸುವ<noinclude></noinclude>
dal0pm4w7ejuuielcdln0yvgsq2e0ol
ಪುಟ:ಮನಮಂಥನ.pdf/೪೧೯
104
62866
317357
314711
2026-05-05T15:22:52Z
Shreelatha.Halemane
7642
/* Proofread */
317357
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ}}{{Right|೪೦೧}}
ವ್ಯವಸ್ಥೆಯನ್ನು Mind ಎಂದು ನಾವಂದರೆ, ಆ ಕಾಲದಲ್ಲಿ ಅಂತಃಕರಣ ಎಂದರು.
ಒಳಗೆ ಇದ್ದುಕೊಂಡು ಕೆಲಸಗಳನ್ನು ಮಾಡಿಸುವ ವ್ಯವಸ್ಥೆಯು ಅಂತಃಕರಣ,
ಇದಕ್ಕೆ ವಸ್ತು ಸ್ವರೂಪವಿಲ್ಲ. ಶಕ್ತಿ ಸ್ವರೂಪದ ಒಂದು ಮುಖ.
ಅಂತಃಕರಣದಲ್ಲಿ ಮುಖ್ಯವಾದ ನಾಲ್ಕು ಭಾಗಗಳಿವೆ.
{{gap}}೧. ಮನಸ್ಸು : ಈ ಭಾಗದಿಂದ ಅರಿಯುವುದು ಅಥವಾ ತಿಳಿಯುವುದು
ಸಾಧ್ಯವಾಗುತ್ತದೆ. ಪಂಚೇಂದ್ರಿಯಗಳಿಂದ ಸಂಗ್ರಹಿಸಿದುದನ್ನು ಅರಿಯುವುದು
ಮನಸ್ಸು ಸ್ಮರಣೆಯನ್ನು ಚೇತನಗೊಳಿಸಿ ತಿಳಿಯುವುದೂ ಮನಸ್ಸು.
{{gap}}೨. ಚಿತ್ತ : ಅಂತಃಕರಣದ ಈ ಭಾಗವು ಯಾವುದಾದರೂ ವಸ್ತುವಿನ
ಮೇಲೆ ಸಂಪೂರ್ಣವಾಗಿ ನೆಲೆಸಿ, ಆ ವಸ್ತುವನ್ನು ತನ್ನದನ್ನಾಗಿ ಮಾಡಿಕೊಳ್ಳುತ್ತದೆ.
ದಾರಿಯಲ್ಲಿ ನಡೆಯುವಾಗ ಹತ್ತು ವಸ್ತುಗಳನ್ನು ಕಣ್ಣುಗಳು ಕಾಣುತ್ತವೆ. ಆದರೆ
ಅದರಲ್ಲೊಂದು ನಮ್ಮ ಗಮನವನ್ನು ತುಸು ಕಾಲವಾದರೂ ಸೆರೆ ಹಿಡಿಯುತ್ತದೆ.
ಗಮನವು ಸಂಪೂರ್ಣವಾಗಿ, ಇತರ ಯಾವುವೂ ಬಾರದಂತಾಗುವುದು ಚಿತ್ತದ
ಜವಾಬ್ದಾರಿ.
{{gap}}೩. ಅಹಂ-ಕಾರ : ಚಿತ್ತವು ತನ್ನದನ್ನಾಗಿ ಮಾಡಿಕೊಂಡುದನ್ನು ನಾನು
ಎನ್ನುವ ಕಲ್ಪನೆಯೊಂದಿಗೆ ದೃಢವಾಗಿ ಜತೆಗೂಡಿಸುವುದು, ಅಹಂ-ಕಾರದ ಹೊಣೆ
ಮತ್ತು ಕರ್ತವ್ಯ.
{{gap}}೪. ಬುದ್ಧಿ : ಅಂತಃಕರಣದ ಈ ಭಾಗವು ವಿವೇಚನೆಯನ್ನು ಮಾಡುತ್ತದೆ.
ಆಗುಹೋಗುಗಳನ್ನು ವಿಚಾರಮಾಡಿ, ಹೀಗೆ ಮಾಡಿದರೆ ಹಿತ ಮತ್ತು ವಿಹಿತ
ಎನ್ನುವುದನ್ನು ನಿರ್ಣಯಿಸುತ್ತದೆ.
{{gap}}ಅಂತಃಕರಣದ ಈ ನಾಲ್ಕು ಭಾಗಗಳಲ್ಲಿ ಯಾವುದನ್ನಾದರೂ
ಬಳಸಿಕೊಂಡು, ಅದನ್ನು ಪರಿವರ್ತಿಸುವುದರಿಂದ, ಅರಿವು ಅಥವಾ ಗ್ರಹಿಸಲು
ಸಾಧ್ಯ. ಇಂತಹ ಪರಿವರ್ತನೆಯನ್ನು 'ಪರಿಣಾಮ' ಎಂದನ್ನುತ್ತಿದ್ದರು. ಇಂತಹ
ಗ್ರಹಿಕೆಯು ದೇಹದ ಹೊರಗಿನದೂ ಆಗಿರಬಹುದು. ದೇಹದೊಳಗಿನದೂ
ಆಗಿರಬಹುದು.
{{gap}}ಅಂತಃಕರಣವು ನಿರ್ಮಲವಾಗಿರುವ, ಸತ್ವಗುಣವನ್ನು ಪೂರ್ಣ
ಹೊಂದಿರುವ, ಚಿತ್ತದ ಪರಿಣಾಮದ ಸ್ಥಿತಿ ಎಂದೂ ಹೇಳಬಹುದು.
ಸಾಮನ್ಯವಾಗಿ ಚಿತ್ತವು ಐದು ಅವಸ್ಥೆಗಳಲ್ಲಿರುತ್ತದೆ.
{{gap}}೧. ಲೌಕಿಕ ಬಾಳಿನಲ್ಲಿ ಪ್ರವರ್ತಿಸಿ, ಸುಖ ದುಃಖಾದಿಗಳನ್ನು ಅನುಭವಿಸುವ
ಚಿತ್ತದ ಅವಸ್ಥೆಗೆ ರಜೋಗುಣವೇ ಪ್ರಧಾನವಾದ ಪ್ರೇರಕ, ಚಿತ್ತದ ಈ ಅವಸ್ಥೆಯನ್ನು
ಕ್ಷಿಪ್ತ ಎನ್ನುತ್ತಾರೆ.<noinclude></noinclude>
9o87p84ksvx84c3fug4abdr8v8swx68
317367
317357
2026-05-05T15:28:24Z
Shreesha Sharma
7840
/* Validated */
317367
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ}}{{Right|೪೦೧}}
ವ್ಯವಸ್ಥೆಯನ್ನು Mind ಎಂದು ನಾವಂದರೆ, ಆ ಕಾಲದಲ್ಲಿ ಅಂತಃಕರಣ ಎಂದರು.
ಒಳಗೆ ಇದ್ದುಕೊಂಡು ಕೆಲಸಗಳನ್ನು ಮಾಡಿಸುವ ವ್ಯವಸ್ಥೆಯು ಅಂತಃಕರಣ,
ಇದಕ್ಕೆ ವಸ್ತು ಸ್ವರೂಪವಿಲ್ಲ. ಶಕ್ತಿ ಸ್ವರೂಪದ ಒಂದು ಮುಖ.
{{gap}}ಅಂತಃಕರಣದಲ್ಲಿ ಮುಖ್ಯವಾದ ನಾಲ್ಕು ಭಾಗಗಳಿವೆ.
{{gap}}೧. ಮನಸ್ಸು : ಈ ಭಾಗದಿಂದ ಅರಿಯುವುದು ಅಥವಾ ತಿಳಿಯುವುದು
ಸಾಧ್ಯವಾಗುತ್ತದೆ. ಪಂಚೇಂದ್ರಿಯಗಳಿಂದ ಸಂಗ್ರಹಿಸಿದುದನ್ನು ಅರಿಯುವುದು
ಮನಸ್ಸು ಸ್ಮರಣೆಯನ್ನು ಚೇತನಗೊಳಿಸಿ ತಿಳಿಯುವುದೂ ಮನಸ್ಸು.
{{gap}}೨. ಚಿತ್ತ : ಅಂತಃಕರಣದ ಈ ಭಾಗವು ಯಾವುದಾದರೂ ವಸ್ತುವಿನ
ಮೇಲೆ ಸಂಪೂರ್ಣವಾಗಿ ನೆಲೆಸಿ, ಆ ವಸ್ತುವನ್ನು ತನ್ನದನ್ನಾಗಿ ಮಾಡಿಕೊಳ್ಳುತ್ತದೆ.
ದಾರಿಯಲ್ಲಿ ನಡೆಯುವಾಗ ಹತ್ತು ವಸ್ತುಗಳನ್ನು ಕಣ್ಣುಗಳು ಕಾಣುತ್ತವೆ. ಆದರೆ
ಅದರಲ್ಲೊಂದು ನಮ್ಮ ಗಮನವನ್ನು ತುಸು ಕಾಲವಾದರೂ ಸೆರೆ ಹಿಡಿಯುತ್ತದೆ.
ಗಮನವು ಸಂಪೂರ್ಣವಾಗಿ, ಇತರ ಯಾವುವೂ ಬಾರದಂತಾಗುವುದು ಚಿತ್ತದ
ಜವಾಬ್ದಾರಿ.
{{gap}}೩. ಅಹಂ-ಕಾರ : ಚಿತ್ತವು ತನ್ನದನ್ನಾಗಿ ಮಾಡಿಕೊಂಡುದನ್ನು ನಾನು
ಎನ್ನುವ ಕಲ್ಪನೆಯೊಂದಿಗೆ ದೃಢವಾಗಿ ಜತೆಗೂಡಿಸುವುದು, ಅಹಂ-ಕಾರದ ಹೊಣೆ
ಮತ್ತು ಕರ್ತವ್ಯ.
{{gap}}೪. ಬುದ್ಧಿ : ಅಂತಃಕರಣದ ಈ ಭಾಗವು ವಿವೇಚನೆಯನ್ನು ಮಾಡುತ್ತದೆ.
ಆಗುಹೋಗುಗಳನ್ನು ವಿಚಾರಮಾಡಿ, ಹೀಗೆ ಮಾಡಿದರೆ ಹಿತ ಮತ್ತು ವಿಹಿತ
ಎನ್ನುವುದನ್ನು ನಿರ್ಣಯಿಸುತ್ತದೆ.
{{gap}}ಅಂತಃಕರಣದ ಈ ನಾಲ್ಕು ಭಾಗಗಳಲ್ಲಿ ಯಾವುದನ್ನಾದರೂ
ಬಳಸಿಕೊಂಡು, ಅದನ್ನು ಪರಿವರ್ತಿಸುವುದರಿಂದ, ಅರಿವು ಅಥವಾ ಗ್ರಹಿಸಲು
ಸಾಧ್ಯ. ಇಂತಹ ಪರಿವರ್ತನೆಯನ್ನು 'ಪರಿಣಾಮ' ಎಂದನ್ನುತ್ತಿದ್ದರು. ಇಂತಹ
ಗ್ರಹಿಕೆಯು ದೇಹದ ಹೊರಗಿನದೂ ಆಗಿರಬಹುದು. ದೇಹದೊಳಗಿನದೂ
ಆಗಿರಬಹುದು.
{{gap}}ಅಂತಃಕರಣವು ನಿರ್ಮಲವಾಗಿರುವ, ಸತ್ವಗುಣವನ್ನು ಪೂರ್ಣ
ಹೊಂದಿರುವ, ಚಿತ್ತದ ಪರಿಣಾಮದ ಸ್ಥಿತಿ ಎಂದೂ ಹೇಳಬಹುದು.
ಸಾಮನ್ಯವಾಗಿ ಚಿತ್ತವು ಐದು ಅವಸ್ಥೆಗಳಲ್ಲಿರುತ್ತದೆ.
{{gap}}೧. ಲೌಕಿಕ ಬಾಳಿನಲ್ಲಿ ಪ್ರವರ್ತಿಸಿ, ಸುಖ ದುಃಖಾದಿಗಳನ್ನು ಅನುಭವಿಸುವ
ಚಿತ್ತದ ಅವಸ್ಥೆಗೆ ರಜೋಗುಣವೇ ಪ್ರಧಾನವಾದ ಪ್ರೇರಕ, ಚಿತ್ತದ ಈ ಅವಸ್ಥೆಯನ್ನು
ಕ್ಷಿಪ್ತ ಎನ್ನುತ್ತಾರೆ.<noinclude></noinclude>
ol9qtasdbonr6jbf8u0j1jquk4k0n7n
ಪುಟ:ಮನಮಂಥನ.pdf/೪೨೦
104
62867
317359
314710
2026-05-05T15:24:39Z
Shreelatha.Halemane
7642
/* Proofread */
317359
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|೪೦೨}}{{Right|ಮನಮಂಥನ}}
{{gap}}೨. ವಿಚಾರವನ್ನು ಮಾಡಲಾಗದೆ, ದುಡುಕಿ, ರೇಗಿ, ಮದೋನ್ಮತ್ತತೆಯಿಂದ,
ಚಿತ್ತವು ಪ್ರವರ್ತಿಸುವ ಅವಸ್ಥೆಯನ್ನು 'ಮೂಢ' ಎನ್ನುತ್ತಾರೆ. ಇದು ತಮೋಗುಣ
ಪ್ರೇರಿತವಾದುದು.
{{gap}}೩. ಭೋಗ ಸಾಧನೆಗಳಲ್ಲಿ ಹಿತವನ್ನು ಮರೆಯದೆ, ಪ್ರವರ್ತಿಸುವ ಚಿತ್ರಕ್ಕೆ
'ವಿಕ್ಷಿಪ್ತ' ಎನ್ನುತ್ತಾರೆ. ಹಿತವೆಂದಾಗ ಮುಂದಾಗಬಹುದಾದ ದುಷ್ಪರಿಣಾಮಗಳನ್ನು
ಗಮನಕ್ಕೆ ತಂದುಕೊಳ್ಳುವುದು ಎಂಬ ಅರ್ಥ, ಸತ್ವಗುಣ ಪ್ರೇರಿತವಾದುದು
{{gap}}೪. ಹೊರಗಿನ ಪ್ರಪಂಚದಲ್ಲಿ ಪರಸರಿಸದೆ, ಅಂತರ್ಮುಖಿಯಾದ ಚಿತ್ತದ
ಅವಸ್ಥೆಯನ್ನು 'ಏಕಾಗ್ರ' ಎನ್ನುತ್ತಾರೆ.
{{gap}}೫. ಹೊರಗಿನ ಪ್ರಪಂಚದಲ್ಲಾಗಲೀ, ಅಂತರವಾದ ಪ್ರಪಂಚದಲ್ಲಿಯಾಗಲೀ
ತೊಡಗದೇ ಇರುವ ಚಿತ್ತಾವಸ್ಥೆಗೆ 'ನಿರುದ್ಧ' ಎಂದನ್ನುತ್ತಾರೆ.
{{gap}}ಪತಂಜಲಿ ಮಹರ್ಷಿಗಳ ಕಾಲದಲ್ಲಿ ನಾವೀಗ ಸ್ಕೂಲವಾಗಿ ಕರೆಯುವ
'ಮನಸ್ಸು' ಎಂಬುದನ್ನು ಈ ರೀತಿ ವಿಶ್ಲೇಷಣೆ ಮಾಡಿದ್ದರು.
{{gap}}ಆದರೆ ನಮ್ಮ ಈ ಕಾಲದಲ್ಲಿ ಅಂತಃಕರಣ ಎಂದರೆ ಅನುಕಂಪ, ಹೆಂಗರುಳು,
ಕರುಣೆ ಎಂಬ ಅರ್ಥವು ಬರುತ್ತದೆ. ಕಾಲಕಾಲದಲ್ಲಿ ಪದಗಳ ಅರ್ಥವು ಬಹಳಷ್ಟು
ಬದಲಾಯಿಸುತ್ತದೆ ಎನ್ನುವುದಕ್ಕೆ ಅಂತಃಕರಣವೂ ಒಂದು ನಿದರ್ಶನ.
{{gap}}ಇಂದಿನ ಮನೋವೈಜ್ಞಾನಿಕ ಭಾಷೆಯಲ್ಲಿ ಅಂತಃಕರಣದ ನಾಲ್ಕು
ಭಾಗಗಳನ್ನು ತಿಳಿಯಲೆತ್ನಿಸುವ, ಸಮನ್ವಯವು ಸರಿಯಾಗದಿದ್ದಾಗ, ಅದನ್ನೂ
ತಿಳಿದುಕೊಳ್ಳೋಣ. ಸರಿಹೊಂದದೆ ಇರುವ, ಋಷಿಗಳು ನುಡಿದ ವಾಕ್ಯಗಳು,
ವೈಜ್ಞಾನಿಕ ಸಂಶೋಧನೆಗೆ ಪ್ರೇರಕವಾಗಬಹುದು. ಅಂತಹ ಹಂಬಲದಿಂದ ಈ
ಪ್ರಯತ್ನವನ್ನು ಮಾಡಲಾಗಿದೆ.
{{gap}}ಮನಸ್ಸನ್ನು Id;Ego ; ಮತ್ತು Super-Ego ಎಂಬ ಮೂರು ಶಕ್ತಿಗಳನ್ನಾಗಿ
ವಿಭಾಗಿಸಿದ್ದಾರೆ. ತಮೋಗುಣ ಪ್ರಧಾನವಾದ Id ಪುರಾತನವೂ ಆದುದು. ದೇಹದ
ಕಾಮ್ಯಗಳನ್ನು ಪೂರೈಸು, ಹಾಗೂ ದೇಹದೊಂದಿಗೆ ಒಕ್ಕೂಡಿದ ಮನಸ್ಸಿನ
ಆಸೆಗಳನ್ನೂ ತೀರಿಸು ಎಂದು ಬಲವಾಗಿ ಸೆಳೆಯುವ ಶಕ್ತಿ. ಸ್ವಾರ್ಥವೇ ಇದರ
ಹಿರಿಯ ಗುರಿ.
{{gap}}'ಮೂಢ' ಎಂಬ ಚಿತ್ತಾವಸ್ಥೆಯನ್ನು Id ಇಗೆ ಹೋಲಿಸಬಹುದು.
{{gap}}Ego ಎನ್ನುವುದು ಮನಸ್ಸಿನಲ್ಲಿರುವ ಬೆಳೆದಂತೆಲ್ಲಾ ದೃಢವಾಗುತ್ತ ಬರುವ
ಕಲ್ಪನೆ. ಬಾಳಿನಲ್ಲಿ ಸ್ವಾವಲಂಬಿಯಾಗುವ ಪ್ರಚೋದನೆಗೆ, Ego ಕಲ್ಪನೆಯು<noinclude></noinclude>
2jr0dlx83mqogkryayccgm6iphbmqog
317368
317359
2026-05-05T15:28:40Z
Shreesha Sharma
7840
/* Validated */
317368
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೪೦೨}}{{Right|ಮನಮಂಥನ}}
{{gap}}೨. ವಿಚಾರವನ್ನು ಮಾಡಲಾಗದೆ, ದುಡುಕಿ, ರೇಗಿ, ಮದೋನ್ಮತ್ತತೆಯಿಂದ,
ಚಿತ್ತವು ಪ್ರವರ್ತಿಸುವ ಅವಸ್ಥೆಯನ್ನು 'ಮೂಢ' ಎನ್ನುತ್ತಾರೆ. ಇದು ತಮೋಗುಣ
ಪ್ರೇರಿತವಾದುದು.
{{gap}}೩. ಭೋಗ ಸಾಧನೆಗಳಲ್ಲಿ ಹಿತವನ್ನು ಮರೆಯದೆ, ಪ್ರವರ್ತಿಸುವ ಚಿತ್ರಕ್ಕೆ
'ವಿಕ್ಷಿಪ್ತ' ಎನ್ನುತ್ತಾರೆ. ಹಿತವೆಂದಾಗ ಮುಂದಾಗಬಹುದಾದ ದುಷ್ಪರಿಣಾಮಗಳನ್ನು
ಗಮನಕ್ಕೆ ತಂದುಕೊಳ್ಳುವುದು ಎಂಬ ಅರ್ಥ, ಸತ್ವಗುಣ ಪ್ರೇರಿತವಾದುದು
{{gap}}೪. ಹೊರಗಿನ ಪ್ರಪಂಚದಲ್ಲಿ ಪರಸರಿಸದೆ, ಅಂತರ್ಮುಖಿಯಾದ ಚಿತ್ತದ
ಅವಸ್ಥೆಯನ್ನು 'ಏಕಾಗ್ರ' ಎನ್ನುತ್ತಾರೆ.
{{gap}}೫. ಹೊರಗಿನ ಪ್ರಪಂಚದಲ್ಲಾಗಲೀ, ಅಂತರವಾದ ಪ್ರಪಂಚದಲ್ಲಿಯಾಗಲೀ
ತೊಡಗದೇ ಇರುವ ಚಿತ್ತಾವಸ್ಥೆಗೆ 'ನಿರುದ್ಧ' ಎಂದನ್ನುತ್ತಾರೆ.
{{gap}}ಪತಂಜಲಿ ಮಹರ್ಷಿಗಳ ಕಾಲದಲ್ಲಿ ನಾವೀಗ ಸ್ಕೂಲವಾಗಿ ಕರೆಯುವ
'ಮನಸ್ಸು' ಎಂಬುದನ್ನು ಈ ರೀತಿ ವಿಶ್ಲೇಷಣೆ ಮಾಡಿದ್ದರು.
{{gap}}ಆದರೆ ನಮ್ಮ ಈ ಕಾಲದಲ್ಲಿ ಅಂತಃಕರಣ ಎಂದರೆ ಅನುಕಂಪ, ಹೆಂಗರುಳು,
ಕರುಣೆ ಎಂಬ ಅರ್ಥವು ಬರುತ್ತದೆ. ಕಾಲಕಾಲದಲ್ಲಿ ಪದಗಳ ಅರ್ಥವು ಬಹಳಷ್ಟು
ಬದಲಾಯಿಸುತ್ತದೆ ಎನ್ನುವುದಕ್ಕೆ ಅಂತಃಕರಣವೂ ಒಂದು ನಿದರ್ಶನ.
{{gap}}ಇಂದಿನ ಮನೋವೈಜ್ಞಾನಿಕ ಭಾಷೆಯಲ್ಲಿ ಅಂತಃಕರಣದ ನಾಲ್ಕು
ಭಾಗಗಳನ್ನು ತಿಳಿಯಲೆತ್ನಿಸುವ, ಸಮನ್ವಯವು ಸರಿಯಾಗದಿದ್ದಾಗ, ಅದನ್ನೂ
ತಿಳಿದುಕೊಳ್ಳೋಣ. ಸರಿಹೊಂದದೆ ಇರುವ, ಋಷಿಗಳು ನುಡಿದ ವಾಕ್ಯಗಳು,
ವೈಜ್ಞಾನಿಕ ಸಂಶೋಧನೆಗೆ ಪ್ರೇರಕವಾಗಬಹುದು. ಅಂತಹ ಹಂಬಲದಿಂದ ಈ
ಪ್ರಯತ್ನವನ್ನು ಮಾಡಲಾಗಿದೆ.
{{gap}}ಮನಸ್ಸನ್ನು Id;Ego ; ಮತ್ತು Super-Ego ಎಂಬ ಮೂರು ಶಕ್ತಿಗಳನ್ನಾಗಿ
ವಿಭಾಗಿಸಿದ್ದಾರೆ. ತಮೋಗುಣ ಪ್ರಧಾನವಾದ Id ಪುರಾತನವೂ ಆದುದು. ದೇಹದ
ಕಾಮ್ಯಗಳನ್ನು ಪೂರೈಸು, ಹಾಗೂ ದೇಹದೊಂದಿಗೆ ಒಕ್ಕೂಡಿದ ಮನಸ್ಸಿನ
ಆಸೆಗಳನ್ನೂ ತೀರಿಸು ಎಂದು ಬಲವಾಗಿ ಸೆಳೆಯುವ ಶಕ್ತಿ. ಸ್ವಾರ್ಥವೇ ಇದರ
ಹಿರಿಯ ಗುರಿ.
{{gap}}'ಮೂಢ' ಎಂಬ ಚಿತ್ತಾವಸ್ಥೆಯನ್ನು Id ಇಗೆ ಹೋಲಿಸಬಹುದು.
{{gap}}Ego ಎನ್ನುವುದು ಮನಸ್ಸಿನಲ್ಲಿರುವ ಬೆಳೆದಂತೆಲ್ಲಾ ದೃಢವಾಗುತ್ತ ಬರುವ
ಕಲ್ಪನೆ. ಬಾಳಿನಲ್ಲಿ ಸ್ವಾವಲಂಬಿಯಾಗುವ ಪ್ರಚೋದನೆಗೆ, Ego ಕಲ್ಪನೆಯು<noinclude></noinclude>
nm2uabwdlnm2a6u8yliwiixvgzu4wv5
ಪುಟ:ಮನಮಂಥನ.pdf/೪೨೧
104
62868
317363
314709
2026-05-05T15:26:13Z
Shreelatha.Halemane
7642
/* Proofread */
317363
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ}}{{Right|೪೦೩}}
ಅತ್ಯಗತ್ಯ. Id ಮತ್ತು Super-Ego ಗಳು Ego ವನ್ನು ಜಗ್ಗಿಸಿ ಕಡೆಯುತ್ತವೆ.
Ego ಮಥಿಸಲ್ಪಟ್ಟಾಗ ಸ್ವಾರ್ಥಿಯಾದ Id ಅನ್ನೂ ತೃಪ್ತಿಗೊಳಿಸಬೇಕು. ಸಮಾಜದ
ಹಿತವನ್ನು ಗುರಿಯಾಗಿಟ್ಟುಕೊಂಡು Super-Ego ವನ್ನೂ ಮೆಚ್ಚಿಸಬೇಕು. ಕಾರ್ಯ
ನಿರತವಾಗಿರಲೇಬೇಕು, Ego; ರಜೋಗುಣವು Ego ವಿನ ಮುಖ್ಯ ಗುಣ.
{{gap}}Ego ವನ್ನು ಅಹಂಕಾರ ಎನ್ನುವ ಪದಕ್ಕೆ ಹೋಲಿಸಬಹುದು. ಆದರೆ
ಇದರ ಕಾರ್ಯದಲ್ಲಿ ಎರಡು ತರಹ ಚಟುವಟಿಕೆಗಳಿವೆ. ಒಂದು 'ಕ್ಷಿಪ್ತ; ಎನ್ನುವ
Id ಅನ್ನು ತೃಪ್ತಿಗೊಳಿಸುವ ಭಾಗ. ಇನ್ನೊಂದು ಸಮಾಜದ ಹಿತವನ್ನು ರಕ್ಷಿಸುವ,
ಹಾಗೆ ಮಾಡಿ ತೃಪ್ತಿಪಡುವ 'ವಿಕ್ಷಿಪ್ತ' ಎನ್ನುವ ಭಾಗ ರಜೋಗುಣ ಪ್ರಧಾನವಾದ
Ego ಚಟುವಟಿಕೆಗಳಲ್ಲಿ, ತಮೋಗುಣವು ಹೆಚ್ಚಾದರೆ ವಿಕ್ಷಿಪ್ತ' Id ತೃಪ್ತಿ ಸತ್ವಗುಣವು
ತಮೋಗುಣಕ್ಕಿಂತ ಪ್ರಬಲವಾದರೆ "ವಿಕ್ಷಿಪ್ತ'. Super-Ego ಮೆಚ್ಚುಗೆ.
{{gap}}Super-Ego ವಿನ ಧೈಯವು, ಸಮಾಜದ ಹಿತ, ಸ್ವಾರ್ಥದ ಅಂಶವು
ಸ್ವಲ್ಪ. ನಿಸ್ವಾರ್ಥದ ಅಂಶವು ಹೆಚ್ಚು. ಸತ್ವಗುಣ ಪ್ರಧಾನವಾದುದು. ಆದರೆ ಸಮಾಜದ
ಹಿತವನ್ನು ಕಾರ್ಯಗತ ಮಾಡಬೇಕಾದರೆ ರಜೋಗುಣವು ಇರಲೇಬೇಕು.
ಈ ಮಿಶ್ರಣವು ಸಮಸಮವಾದರೆ, "Faddists” ಆಗುತ್ತಾರೆ. ಸತ್ವಗುಣ ಪ್ರೇರಿತವಾದ
ತಮ್ಮಂತೆಯೇ, ಸಮಾಜದ ಇತರರೂ ಧೈಯ ಸಾಧನೆಯನ್ನು ಮಾಡಬೇಕು,
ಎಂದು ಆಶಿಸುವವರು. ಆಸೆಯನ್ನು ತೀರಿಸಿಕೊಳ್ಳಲು ರಜೋಗುಣವನ್ನು ಸಮಸಮ
ಬಳಸಿಕೊಂಡು Saddists ಆಗುತ್ತಾರೆ.
{{gap}}ಮನಸ್ಸಿನ ಈ ಮೂರೂ ಭಾಗಗಳು, ಲೌಕಿಕ ಬಾಳನ್ನು ನಡೆಸಲು ಅಗತ್ಯ.
ಅವುಗಳ ಝಂಝಾಟದಲ್ಲಿ ಮನಸ್ಸಿನ ನೆಮ್ಮದಿಯು ತಪ್ಪುತ್ತದೆ.
{{gap}}ಮನಸ್ಸಿನ ನೆಮ್ಮದಿಯನ್ನು ಸಾಧಿಸಲು, ಮನಸ್ಸಿನಲ್ಲಿರುವ ಒಂದು ಅಂಶವು
ಹಾತೊರೆಯುತ್ತದೆ. ಎಲ್ಲರ ಅನುಭವದಲ್ಲೂ ನೆಮ್ಮದಿಯ ಹಂಬಲವು
ಪ್ರತ್ಯಕ್ಷವಾಗುತ್ತದೆ. ಆಗೊಮ್ಮೆ, ಈಗೊಮ್ಮೆ, ಮನಃಶಾಸ್ತ್ರದ ವೈಜ್ಞಾನಿಕ ಸಂಶೋಧಕರು,
ಇತ್ತಿಂದೀಚೆಗೆ, ಮೆದುಳಿನ ಬುಡದ ಒಂದು ಭಾಗದಲ್ಲಿ ಆನಂದದ ಕೇಂದ್ರಗಳಿರುತ್ತವೆ.
ಈ ಕೇಂದ್ರಗಳನ್ನು ಜೀವ ರಾಸಾಯನಿಕ, Bio-Chernical ಅಥವ ಜೀವ
ಭೌತಿಕ Bio-Physical ವಿಧಾನಗಳಿಂದ ಪ್ರಚೋದಿಸಿದರೆ, ಆನಂದವು ಮತ್ತು
ನೆಮ್ಮದಿಯು ಲಭಿಸುತ್ತದೆ, ಎಂಬುದನ್ನು ಸಿದ್ಧಾಂತ ಮಾಡಿದ್ದಾರೆ. Bio-Chernical
ಪ್ರೇರಕಗಳು, ಸಾರಾಯಿ ಮೆಸ್ಕಲಿನ್, ಲೈಸರ್ಜಿಕ್ ಆ್ಯಸಿಡ್,ಮೊದಲಾದ
ದುಃಶ್ಚಟಗಳಾಗಿರಬಹುದು. Bio-Physical ಅಥವಾ ಎತ್ತರದ ಬೆಟ್ಟದ ಗುಹೆಗಳಲ್ಲಿ
ವಾಸಿಸುವುದು, ಉಪವಾಸ ಮುಂತಾದ ವ್ರತಗಳನ್ನು ಕೈಗೊಳ್ಳುವುದು,
ಇತ್ಯಾದಿಗಳಾಗಿರಬಹುದು.<noinclude></noinclude>
ck8qdh2z0rus5d4wr3e92eijt0qasz9
317369
317363
2026-05-05T15:28:53Z
Shreesha Sharma
7840
/* Validated */
317369
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ}}{{Right|೪೦೩}}
ಅತ್ಯಗತ್ಯ. Id ಮತ್ತು Super-Ego ಗಳು Ego ವನ್ನು ಜಗ್ಗಿಸಿ ಕಡೆಯುತ್ತವೆ.
Ego ಮಥಿಸಲ್ಪಟ್ಟಾಗ ಸ್ವಾರ್ಥಿಯಾದ Id ಅನ್ನೂ ತೃಪ್ತಿಗೊಳಿಸಬೇಕು. ಸಮಾಜದ
ಹಿತವನ್ನು ಗುರಿಯಾಗಿಟ್ಟುಕೊಂಡು Super-Ego ವನ್ನೂ ಮೆಚ್ಚಿಸಬೇಕು. ಕಾರ್ಯ
ನಿರತವಾಗಿರಲೇಬೇಕು, Ego; ರಜೋಗುಣವು Ego ವಿನ ಮುಖ್ಯ ಗುಣ.
{{gap}}Ego ವನ್ನು ಅಹಂಕಾರ ಎನ್ನುವ ಪದಕ್ಕೆ ಹೋಲಿಸಬಹುದು. ಆದರೆ
ಇದರ ಕಾರ್ಯದಲ್ಲಿ ಎರಡು ತರಹ ಚಟುವಟಿಕೆಗಳಿವೆ. ಒಂದು 'ಕ್ಷಿಪ್ತ; ಎನ್ನುವ
Id ಅನ್ನು ತೃಪ್ತಿಗೊಳಿಸುವ ಭಾಗ. ಇನ್ನೊಂದು ಸಮಾಜದ ಹಿತವನ್ನು ರಕ್ಷಿಸುವ,
ಹಾಗೆ ಮಾಡಿ ತೃಪ್ತಿಪಡುವ 'ವಿಕ್ಷಿಪ್ತ' ಎನ್ನುವ ಭಾಗ ರಜೋಗುಣ ಪ್ರಧಾನವಾದ
Ego ಚಟುವಟಿಕೆಗಳಲ್ಲಿ, ತಮೋಗುಣವು ಹೆಚ್ಚಾದರೆ ವಿಕ್ಷಿಪ್ತ' Id ತೃಪ್ತಿ ಸತ್ವಗುಣವು
ತಮೋಗುಣಕ್ಕಿಂತ ಪ್ರಬಲವಾದರೆ "ವಿಕ್ಷಿಪ್ತ'. Super-Ego ಮೆಚ್ಚುಗೆ.
{{gap}}Super-Ego ವಿನ ಧೈಯವು, ಸಮಾಜದ ಹಿತ, ಸ್ವಾರ್ಥದ ಅಂಶವು
ಸ್ವಲ್ಪ. ನಿಸ್ವಾರ್ಥದ ಅಂಶವು ಹೆಚ್ಚು. ಸತ್ವಗುಣ ಪ್ರಧಾನವಾದುದು. ಆದರೆ ಸಮಾಜದ
ಹಿತವನ್ನು ಕಾರ್ಯಗತ ಮಾಡಬೇಕಾದರೆ ರಜೋಗುಣವು ಇರಲೇಬೇಕು.
ಈ ಮಿಶ್ರಣವು ಸಮಸಮವಾದರೆ, "Faddists” ಆಗುತ್ತಾರೆ. ಸತ್ವಗುಣ ಪ್ರೇರಿತವಾದ
ತಮ್ಮಂತೆಯೇ, ಸಮಾಜದ ಇತರರೂ ಧೈಯ ಸಾಧನೆಯನ್ನು ಮಾಡಬೇಕು,
ಎಂದು ಆಶಿಸುವವರು. ಆಸೆಯನ್ನು ತೀರಿಸಿಕೊಳ್ಳಲು ರಜೋಗುಣವನ್ನು ಸಮಸಮ
ಬಳಸಿಕೊಂಡು Saddists ಆಗುತ್ತಾರೆ.
{{gap}}ಮನಸ್ಸಿನ ಈ ಮೂರೂ ಭಾಗಗಳು, ಲೌಕಿಕ ಬಾಳನ್ನು ನಡೆಸಲು ಅಗತ್ಯ.
ಅವುಗಳ ಝಂಝಾಟದಲ್ಲಿ ಮನಸ್ಸಿನ ನೆಮ್ಮದಿಯು ತಪ್ಪುತ್ತದೆ.
{{gap}}ಮನಸ್ಸಿನ ನೆಮ್ಮದಿಯನ್ನು ಸಾಧಿಸಲು, ಮನಸ್ಸಿನಲ್ಲಿರುವ ಒಂದು ಅಂಶವು
ಹಾತೊರೆಯುತ್ತದೆ. ಎಲ್ಲರ ಅನುಭವದಲ್ಲೂ ನೆಮ್ಮದಿಯ ಹಂಬಲವು
ಪ್ರತ್ಯಕ್ಷವಾಗುತ್ತದೆ. ಆಗೊಮ್ಮೆ, ಈಗೊಮ್ಮೆ, ಮನಃಶಾಸ್ತ್ರದ ವೈಜ್ಞಾನಿಕ ಸಂಶೋಧಕರು,
ಇತ್ತಿಂದೀಚೆಗೆ, ಮೆದುಳಿನ ಬುಡದ ಒಂದು ಭಾಗದಲ್ಲಿ ಆನಂದದ ಕೇಂದ್ರಗಳಿರುತ್ತವೆ.
ಈ ಕೇಂದ್ರಗಳನ್ನು ಜೀವ ರಾಸಾಯನಿಕ, Bio-Chernical ಅಥವ ಜೀವ
ಭೌತಿಕ Bio-Physical ವಿಧಾನಗಳಿಂದ ಪ್ರಚೋದಿಸಿದರೆ, ಆನಂದವು ಮತ್ತು
ನೆಮ್ಮದಿಯು ಲಭಿಸುತ್ತದೆ, ಎಂಬುದನ್ನು ಸಿದ್ಧಾಂತ ಮಾಡಿದ್ದಾರೆ. Bio-Chernical
ಪ್ರೇರಕಗಳು, ಸಾರಾಯಿ ಮೆಸ್ಕಲಿನ್, ಲೈಸರ್ಜಿಕ್ ಆ್ಯಸಿಡ್,ಮೊದಲಾದ
ದುಃಶ್ಚಟಗಳಾಗಿರಬಹುದು. Bio-Physical ಅಥವಾ ಎತ್ತರದ ಬೆಟ್ಟದ ಗುಹೆಗಳಲ್ಲಿ
ವಾಸಿಸುವುದು, ಉಪವಾಸ ಮುಂತಾದ ವ್ರತಗಳನ್ನು ಕೈಗೊಳ್ಳುವುದು,
ಇತ್ಯಾದಿಗಳಾಗಿರಬಹುದು.<noinclude></noinclude>
bh5ailq6upqa6cwe1qej3i5mcj71g48
ಪುಟ:ಮನಮಂಥನ.pdf/೪೨೨
104
62869
317373
314708
2026-05-05T15:31:20Z
Shreesha Sharma
7840
/* Proofread */
317373
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೪೦೪}}{{Right|ಮನಮಂಥನ}}
{{gap}}ಆದರೆ ಯಾವುದಾದರೂ ಒಂದು ಇಷ್ಟವಾದ ವಿಷಯದಲ್ಲಿ, ಮನಸ್ಸನ್ನು
ಸಂಪೂರ್ಣ ತೊಡಗಿಸಿದರೆ ಆಗಲೂ ಒಂದು ತೆರನ ನೆಮ್ಮದಿ ಅಥವಾ ಆನಂದವನ್ನು
ಅನುಭವಿಸಬಹುದು. ಸಂಶೋಧಕ ವಿಜ್ಞಾನಿಗಳು, ಉದಾತ್ತ ಕಲಾರಾಧಕರು,
ಇಂತಹ ಆನಂದವನ್ನು ತುಸು ಕಾಲವಾದರೂ ಅನುಭವಿಸುತ್ತಾರೆ. ಇವರುಗಳ
ಮನಸ್ಸು ಆ ಸ್ಥಿತಿಗಳಲ್ಲಿ 'ಏಕಾಗ್ರ ಚಿತ್ತ'ವಾಗಿರುತ್ತದೆ.
{{gap}}ಅನುಕಂಪದಿಂದ ಜಾಗೃತರಾದ ಕೆಲವರು, ಏಕಾಗ್ರ ಚಿತ್ತತೆಯಿಂದ, ಮಾನವ
ನೆಮ್ಮದಿಗಾಗಿ ವಿಧಾನಗಳನ್ನು ಕಂಡುಹಿಡಿಯುವ ಆತುರದಲ್ಲಿರುತ್ತಾರೆ. ಇಂತಹ
ಯುಗ ಪುರುಷರು, ಮನಸ್ಸಿನ ತೀವ್ರ ಹಂಬಲದಿಂದ, ಆನಂದದ ಕೇಂದ್ರಗಳನ್ನು
ಪ್ರಚೋದಿಸುತ್ತಾರೆ. ಅತಿ ವಿರಳರಾದ ಇಂತಹವರ ಮನಸ್ಸು- 'ನಿರುದ್ಧ'ದ
ಸ್ಥಿತಿಯನ್ನು ಪಡೆದಿದೆ ಎನ್ನಬಹುದು.
{{gap}}ಮನಸ್ಸಿನಲ್ಲಿ ಏಕಾಗ್ರ ಚಿತ್ತತೆಯು ಇರುವ ಸ್ಥಿತಿಯನ್ನು, ಪ್ರಯೋಗಾ
ಪರೀಕ್ಷೆಗಳಿಂದ, ಇಂದಿನ ಮನಃಶಾಸ್ತ್ರ ಪಂಡಿತರು ತಿಳಿಯಲು ಅಥವಾ ವಿಶ್ಲೇಷಿಸಲು
ಸಾಧ್ಯವಾಗಿಲ್ಲ. ಅಂದಮೇಲೆ ವಿರುದ್ಧದ ಸ್ಥಿತಿಯನ್ನು ಪ್ರಯೋಗಾ ಪರೀಕ್ಷೆಗಳಿಂದ,
ಅರಿಯಲು ಅಸಾಧ್ಯ. ಅನುಭವದಿಂದ ಮಾತ್ರ ಅರಿಯಬೇಕು.
{{gap}}ಕ್ಲೇಶಗಳಿಂದ ನರಳದೆ ಇರುವ, ಲೌಕಿಕ ಆಸೆಗಳಿಂದ ಬಿಡುಗಡೆಯನ್ನು
ಹೊಂದಿದ ನಿರ್ಮಲವಾದ, ಅಂತಃಕರಣವೇ ಚಿತ್ತ ಸತ್ವಗುಣಾಧಿಕ್ಯದ ಪರಿಣಾಮವು
ಚಿತ್ತವೇ ಅಂತಃಕರಣ ಎಂಬುದನ್ನು ಸಿದ್ಧಾಂತ ಮಾಡುತ್ತದೆ.
{{center|“'''ಯೋಗಃ ಚಿತ್ತ ವೃತ್ತಿ ನಿರೋಧಃ'''"}}
{{gap}}ಎಂಬ ಸೂತ್ರವನ್ನು ಪತಂಜಲಿ ಮಹರ್ಷಿಗಳು ರಚಿಸಿದರು.
{{gap}}ಚಿತ್ತದ ಐದೂ ಅವಸ್ಥೆಗಳನ್ನು ತಿಳಿದೆವು. ಅಂತಃಕರಣದ ನಾಲ್ಕೂ ಭಾಗಗಳಲ್ಲಿ
ಚಿತ್ತದ ಪಾತ್ರವನ್ನು ತಿಳಿದೆವು. ಸತ್ವಗುಣದಿಂದ ಪೂರ್ಣವಾದ, ಅಂದರೆ
ನಿಸ್ವಾರ್ಥಿಯಾದ ಚಿತ್ತವೇ ಅಂತಃಕರಣ ಎಂಬುದನ್ನೂ ತಿಳಿದೆವು. ಈ ಕಾರಣದಿಂದ
'ಚಿತ್ತ' ಎನ್ನುವ ಪದವನ್ನು ಉಪಯೋಗಿಸಿದರು.
{{gap}}ವೃತ್ತಿ ಎಂದರೆ ಕಾರ್ಯ ಮತ್ತು ಕ್ರಮ. ಮರಗೆಲಸವನ್ನು ಮಾಡುವ
ವೃತ್ತಿಯು, ಬಡಗಿಯದು. ಪಾಠಗಳನ್ನು ಕಲಿಸುವ ವೃತ್ತಿಯು ವಾಸ್ತರದು.
ಅದರಂತೆಯೇ ಚಿತ್ತವು ಕೆಲಸವನ್ನು ಮಾಡುವಾಗ, ವೃತ್ತಿಯನ್ನು ಕೈಗೊಂಡಿರುತ್ತದೆ.
ಕ್ಷಣಕ್ಷಣಕ್ಕೂ ಚಿತ್ತವು ಒಂದಲ್ಲ ಮತ್ತೊಂದು ವಿಷಯದಲ್ಲಿ ತೊಡಗುತ್ತಿರುತ್ತದೆ.
ಅಂದರೆ ಚಿತ್ತದ ವೃತ್ತಿಗಳೂ ಅಪರಿಮಿತ. ಚಿತ್ತದ ಸಹಸ್ರಾರು ವೃತ್ತಿಗಳನ್ನು<noinclude></noinclude>
m8kllmnj2wge3uhafdmvw4b5uu3rc7b
317390
317373
2026-05-05T15:50:07Z
Shreelatha.Halemane
7642
/* Validated */
317390
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೪೦೪}}{{Right|ಮನಮಂಥನ}}
{{gap}}ಆದರೆ ಯಾವುದಾದರೂ ಒಂದು ಇಷ್ಟವಾದ ವಿಷಯದಲ್ಲಿ, ಮನಸ್ಸನ್ನು
ಸಂಪೂರ್ಣ ತೊಡಗಿಸಿದರೆ ಆಗಲೂ ಒಂದು ತೆರನ ನೆಮ್ಮದಿ ಅಥವಾ ಆನಂದವನ್ನು
ಅನುಭವಿಸಬಹುದು. ಸಂಶೋಧಕ ವಿಜ್ಞಾನಿಗಳು, ಉದಾತ್ತ ಕಲಾರಾಧಕರು,
ಇಂತಹ ಆನಂದವನ್ನು ತುಸು ಕಾಲವಾದರೂ ಅನುಭವಿಸುತ್ತಾರೆ. ಇವರುಗಳ
ಮನಸ್ಸು ಆ ಸ್ಥಿತಿಗಳಲ್ಲಿ 'ಏಕಾಗ್ರ ಚಿತ್ತ'ವಾಗಿರುತ್ತದೆ.
{{gap}}ಅನುಕಂಪದಿಂದ ಜಾಗೃತರಾದ ಕೆಲವರು, ಏಕಾಗ್ರ ಚಿತ್ತತೆಯಿಂದ, ಮಾನವ
ನೆಮ್ಮದಿಗಾಗಿ ವಿಧಾನಗಳನ್ನು ಕಂಡುಹಿಡಿಯುವ ಆತುರದಲ್ಲಿರುತ್ತಾರೆ. ಇಂತಹ
ಯುಗ ಪುರುಷರು, ಮನಸ್ಸಿನ ತೀವ್ರ ಹಂಬಲದಿಂದ, ಆನಂದದ ಕೇಂದ್ರಗಳನ್ನು
ಪ್ರಚೋದಿಸುತ್ತಾರೆ. ಅತಿ ವಿರಳರಾದ ಇಂತಹವರ ಮನಸ್ಸು- 'ನಿರುದ್ಧ'ದ
ಸ್ಥಿತಿಯನ್ನು ಪಡೆದಿದೆ ಎನ್ನಬಹುದು.
{{gap}}ಮನಸ್ಸಿನಲ್ಲಿ ಏಕಾಗ್ರ ಚಿತ್ತತೆಯು ಇರುವ ಸ್ಥಿತಿಯನ್ನು, ಪ್ರಯೋಗಾ
ಪರೀಕ್ಷೆಗಳಿಂದ, ಇಂದಿನ ಮನಃಶಾಸ್ತ್ರ ಪಂಡಿತರು ತಿಳಿಯಲು ಅಥವಾ ವಿಶ್ಲೇಷಿಸಲು
ಸಾಧ್ಯವಾಗಿಲ್ಲ. ಅಂದಮೇಲೆ ವಿರುದ್ಧದ ಸ್ಥಿತಿಯನ್ನು ಪ್ರಯೋಗಾ ಪರೀಕ್ಷೆಗಳಿಂದ,
ಅರಿಯಲು ಅಸಾಧ್ಯ. ಅನುಭವದಿಂದ ಮಾತ್ರ ಅರಿಯಬೇಕು.
{{gap}}ಕ್ಲೇಶಗಳಿಂದ ನರಳದೆ ಇರುವ, ಲೌಕಿಕ ಆಸೆಗಳಿಂದ ಬಿಡುಗಡೆಯನ್ನು
ಹೊಂದಿದ ನಿರ್ಮಲವಾದ, ಅಂತಃಕರಣವೇ ಚಿತ್ತ ಸತ್ವಗುಣಾಧಿಕ್ಯದ ಪರಿಣಾಮವು
ಚಿತ್ತವೇ ಅಂತಃಕರಣ ಎಂಬುದನ್ನು ಸಿದ್ಧಾಂತ ಮಾಡುತ್ತದೆ.
{{center|“'''ಯೋಗಃ ಚಿತ್ತ ವೃತ್ತಿ ನಿರೋಧಃ'''"}}
{{gap}}ಎಂಬ ಸೂತ್ರವನ್ನು ಪತಂಜಲಿ ಮಹರ್ಷಿಗಳು ರಚಿಸಿದರು.
{{gap}}ಚಿತ್ತದ ಐದೂ ಅವಸ್ಥೆಗಳನ್ನು ತಿಳಿದೆವು. ಅಂತಃಕರಣದ ನಾಲ್ಕೂ ಭಾಗಗಳಲ್ಲಿ
ಚಿತ್ತದ ಪಾತ್ರವನ್ನು ತಿಳಿದೆವು. ಸತ್ವಗುಣದಿಂದ ಪೂರ್ಣವಾದ, ಅಂದರೆ
ನಿಸ್ವಾರ್ಥಿಯಾದ ಚಿತ್ತವೇ ಅಂತಃಕರಣ ಎಂಬುದನ್ನೂ ತಿಳಿದೆವು. ಈ ಕಾರಣದಿಂದ
'ಚಿತ್ತ' ಎನ್ನುವ ಪದವನ್ನು ಉಪಯೋಗಿಸಿದರು.
{{gap}}ವೃತ್ತಿ ಎಂದರೆ ಕಾರ್ಯ ಮತ್ತು ಕ್ರಮ. ಮರಗೆಲಸವನ್ನು ಮಾಡುವ
ವೃತ್ತಿಯು, ಬಡಗಿಯದು. ಪಾಠಗಳನ್ನು ಕಲಿಸುವ ವೃತ್ತಿಯು ವಾಸ್ತರದು.
ಅದರಂತೆಯೇ ಚಿತ್ತವು ಕೆಲಸವನ್ನು ಮಾಡುವಾಗ, ವೃತ್ತಿಯನ್ನು ಕೈಗೊಂಡಿರುತ್ತದೆ.
ಕ್ಷಣಕ್ಷಣಕ್ಕೂ ಚಿತ್ತವು ಒಂದಲ್ಲ ಮತ್ತೊಂದು ವಿಷಯದಲ್ಲಿ ತೊಡಗುತ್ತಿರುತ್ತದೆ.
ಅಂದರೆ ಚಿತ್ತದ ವೃತ್ತಿಗಳೂ ಅಪರಿಮಿತ. ಚಿತ್ತದ ಸಹಸ್ರಾರು ವೃತ್ತಿಗಳನ್ನು<noinclude></noinclude>
aclbtaownro2rlqzzj79lm8ctk82qy7
ಪುಟ:ಮನಮಂಥನ.pdf/೪೨೩
104
62870
317377
314707
2026-05-05T15:33:50Z
Shreesha Sharma
7840
/* Proofread */
317377
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ}}{{Right|೪೦೫}}
ನಿರೋಧಿಸುವುದು, ಅಥವಾ ತಡೆಗಟ್ಟುವುದು 'ಯೋಗ'.
{{gap}}ಅಂದರೆ ಭೋಗಕ್ಕೂ ಆನಂದದ ಅನುಭವಕ್ಕೂ, ಸೇತುವೆಯನ್ನು ಕಟ್ಟುವುದು,
ಅಥವಾ ಸಂಪರ್ಕವನ್ನು ಕಲ್ಪಿಸುವುದು, ಯೋಗ ಭೋಗಗಳನ್ನು ಅನುಭವಿಸುವಾಗ
ಚಿತ್ತವು ಸಹಸ್ರಾರು ವೃತ್ತಿಗಳನ್ನು ಪಡೆಯುತ್ತಿರುತ್ತದೆ. ಅವುಗಳನ್ನು ತಡೆಹಿಡಿದರೆ,
ಆನಂದದ ಅಥವಾ ನೆಮ್ಮದಿಯು ಕೇಂದ್ರಗಳೊಡನೆ ಸುಲಭವಾಗಿ ಸಂಪರ್ಕವನ್ನು
ಪಡೆಯಬಹುದು. ಇದೇ ಯೋಗ ಮಾರ್ಗ, ಯೋಗ್ಯ ಮಾರ್ಗ,
ಯೋಗದ ನಿರಂತರ ಅಭ್ಯಾಸದಿಂದ, ಚಿತ್ತದ ವೃತ್ತಿಗಳನ್ನು, ಅಂದರೆ
ಭೋಗದ ಕ್ಷೇಶಗಳನ್ನು ಪೂರ್ತಿಯಾಗಿ ನಿವಾರಿಸಬಹುದು. ಆನಂದದ
ಅನುಭವವನ್ನು ಪಡೆಯಬಹುದು.
ಆಗ ಚಿತ್ತವನ್ನು ನಡೆಸುವ, ಮನಸ್ಸನ್ನು ನಿಯಂತ್ರಿಸುವ, ಶಾಶ್ವತವಾದ
ಯಾವುದೋ ಅದನ್ನು' ಪ್ರತ್ಯಕ್ಷವಾಗಿ ಅರಿಯಬಹುದು. ಇದನ್ನು ಎರಡನೆಯ
ಸೂತ್ರದಲ್ಲಿ ನುಡಿದರು.
{{center|“ತದಾ ಇಷ್ಟು: ಸ್ವರೂಪೇ ಅವಸ್ಥಾನ”}}
{{gap}}ಆನಂದದ ಅನುಭವವು ಇರದೆ ಇದ್ದಾಗ, ಚಿತ್ತವೃತ್ತಿಗಳು ಇರುತ್ತವೆ.
ಇವುಗಳನ್ನು ಮುಖ್ಯವಾದ ಎರಡು ಭಾಗಗಳನ್ನಾಗಿ ವಿಂಗಡಿಸಬಹುದು. ಕ್ಲಿಷ್ಟ
ಅಥವಾ ದುಃಖಗಳಿಗೆ ಕಾರಣವಾದವು. ಅಕ್ಲಿಷ್ಟ ಅಂದರೆ ಸುಖದ ಅನುಭವವನ್ನು
ನೀಡುವುವು. ಕ್ಲಿಷ್ಟ ಅಥವಾ ದುಃಖಗಳನ್ನು ಬಹಿಷ್ಕರಿಸುವುದು ; ಮತ್ತು ಅಕ್ಲಿಷ್ಟ
ಅಂದರೆ ಸುಖವನ್ನು ಅರಸುವುದು. Avoidance of pain and Pursuit of
Pleasure, ಇವೆರಡೇ ಲೌಕಿಕ ಬಾಳಿನ ಪ್ರಾಣಿವರ್ಗದ ಪ್ರೇರಕಗಳು.
{{center|ವೃತ್ತಯಃ ಪಂಚತಮ್ಯ: ಕ್ಲಿಷ್ಟ ಅಕ್ಲಿಷ್ಟಾ}}
{{gap}}ಪಂಚ, ಐದು ತೆರನಾದ ಚಿತ್ತ ವೃತ್ತಿಗಳು ಯಾವುವು ?
{{gap}}೧. ಪ್ರಮಾಣ. (೩) ಪ್ರತ್ಯಕ್ಷವಾಗಿ ಕಂಡುದು : ಹಾಗೂ ಪಂಚೇಂದ್ರಿಯಗಳ
ಮೂಲಕ ತಿಳಿದುದು. (b) ಅನುಮಾನ. ವಿಚಾರ ಪೂರ್ವಕವಾಗಿ ; ಹಿಂದಿನ
ಅನುಭವದಿಂದ ಊಹಿಸುವುದು. ಹೊಗೆಯನ್ನು ಕಂಡಾಗ, ಬೆಂಕಿಯು ಕಾಣಿಸದೆ
ಇದ್ದರೂ, ಬೆಂಕಿಯು ಇದೆ ಎಂದು ಊಹಿಸುವುದು ಅನುಮಾನ. ನಮ್ಮ ಕಾಲದ
ಭಾಷೆಯಲ್ಲಿ ಅನುಮಾನ ಎಂದರೆ ಸಂಶಯ ಸಂದೇಹ ಎಂಬ ಅರ್ಥವು ಮಾತ್ರ
ಬರುತ್ತದೆ. ೨,೦೦೦ ವರ್ಷಗಳ ಹಿಂದೆ ಅನುಮಾನ ಎಂಬ ಪದಕ್ಕೆ ಅಂತಹ
ಅರ್ಥವು ಇರಲಿಲ್ಲ. (c) ಆಗಮ, ಹಿರಿಯರು, ಅರಿತವರು ನುಡಿದ ಶಬ್ದಗಳು
ಅಥವಾ ವಾಕ್ಯಗಳು, ವೇದಗಳು, ಶ್ರುತಿ, ಸ್ಮೃತಿಗಳು ಇತ್ಯಾದಿ. ಇವುಗಳೂ ನಮ್ಮ<noinclude></noinclude>
n43tp7jb7mw2eza5nygwfjd1wo89bp8
317391
317377
2026-05-05T15:50:19Z
Shreelatha.Halemane
7642
/* Validated */
317391
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ}}{{Right|೪೦೫}}
ನಿರೋಧಿಸುವುದು, ಅಥವಾ ತಡೆಗಟ್ಟುವುದು 'ಯೋಗ'.
{{gap}}ಅಂದರೆ ಭೋಗಕ್ಕೂ ಆನಂದದ ಅನುಭವಕ್ಕೂ, ಸೇತುವೆಯನ್ನು ಕಟ್ಟುವುದು,
ಅಥವಾ ಸಂಪರ್ಕವನ್ನು ಕಲ್ಪಿಸುವುದು, ಯೋಗ ಭೋಗಗಳನ್ನು ಅನುಭವಿಸುವಾಗ
ಚಿತ್ತವು ಸಹಸ್ರಾರು ವೃತ್ತಿಗಳನ್ನು ಪಡೆಯುತ್ತಿರುತ್ತದೆ. ಅವುಗಳನ್ನು ತಡೆಹಿಡಿದರೆ,
ಆನಂದದ ಅಥವಾ ನೆಮ್ಮದಿಯು ಕೇಂದ್ರಗಳೊಡನೆ ಸುಲಭವಾಗಿ ಸಂಪರ್ಕವನ್ನು
ಪಡೆಯಬಹುದು. ಇದೇ ಯೋಗ ಮಾರ್ಗ, ಯೋಗ್ಯ ಮಾರ್ಗ,
ಯೋಗದ ನಿರಂತರ ಅಭ್ಯಾಸದಿಂದ, ಚಿತ್ತದ ವೃತ್ತಿಗಳನ್ನು, ಅಂದರೆ
ಭೋಗದ ಕ್ಷೇಶಗಳನ್ನು ಪೂರ್ತಿಯಾಗಿ ನಿವಾರಿಸಬಹುದು. ಆನಂದದ
ಅನುಭವವನ್ನು ಪಡೆಯಬಹುದು.
ಆಗ ಚಿತ್ತವನ್ನು ನಡೆಸುವ, ಮನಸ್ಸನ್ನು ನಿಯಂತ್ರಿಸುವ, ಶಾಶ್ವತವಾದ
ಯಾವುದೋ ಅದನ್ನು' ಪ್ರತ್ಯಕ್ಷವಾಗಿ ಅರಿಯಬಹುದು. ಇದನ್ನು ಎರಡನೆಯ
ಸೂತ್ರದಲ್ಲಿ ನುಡಿದರು.
{{center|“ತದಾ ಇಷ್ಟು: ಸ್ವರೂಪೇ ಅವಸ್ಥಾನ”}}
{{gap}}ಆನಂದದ ಅನುಭವವು ಇರದೆ ಇದ್ದಾಗ, ಚಿತ್ತವೃತ್ತಿಗಳು ಇರುತ್ತವೆ.
ಇವುಗಳನ್ನು ಮುಖ್ಯವಾದ ಎರಡು ಭಾಗಗಳನ್ನಾಗಿ ವಿಂಗಡಿಸಬಹುದು. ಕ್ಲಿಷ್ಟ
ಅಥವಾ ದುಃಖಗಳಿಗೆ ಕಾರಣವಾದವು. ಅಕ್ಲಿಷ್ಟ ಅಂದರೆ ಸುಖದ ಅನುಭವವನ್ನು
ನೀಡುವುವು. ಕ್ಲಿಷ್ಟ ಅಥವಾ ದುಃಖಗಳನ್ನು ಬಹಿಷ್ಕರಿಸುವುದು ; ಮತ್ತು ಅಕ್ಲಿಷ್ಟ
ಅಂದರೆ ಸುಖವನ್ನು ಅರಸುವುದು. Avoidance of pain and Pursuit of
Pleasure, ಇವೆರಡೇ ಲೌಕಿಕ ಬಾಳಿನ ಪ್ರಾಣಿವರ್ಗದ ಪ್ರೇರಕಗಳು.
{{center|ವೃತ್ತಯಃ ಪಂಚತಮ್ಯ: ಕ್ಲಿಷ್ಟ ಅಕ್ಲಿಷ್ಟಾ}}
{{gap}}ಪಂಚ, ಐದು ತೆರನಾದ ಚಿತ್ತ ವೃತ್ತಿಗಳು ಯಾವುವು ?
{{gap}}೧. ಪ್ರಮಾಣ. (೩) ಪ್ರತ್ಯಕ್ಷವಾಗಿ ಕಂಡುದು : ಹಾಗೂ ಪಂಚೇಂದ್ರಿಯಗಳ
ಮೂಲಕ ತಿಳಿದುದು. (b) ಅನುಮಾನ. ವಿಚಾರ ಪೂರ್ವಕವಾಗಿ ; ಹಿಂದಿನ
ಅನುಭವದಿಂದ ಊಹಿಸುವುದು. ಹೊಗೆಯನ್ನು ಕಂಡಾಗ, ಬೆಂಕಿಯು ಕಾಣಿಸದೆ
ಇದ್ದರೂ, ಬೆಂಕಿಯು ಇದೆ ಎಂದು ಊಹಿಸುವುದು ಅನುಮಾನ. ನಮ್ಮ ಕಾಲದ
ಭಾಷೆಯಲ್ಲಿ ಅನುಮಾನ ಎಂದರೆ ಸಂಶಯ ಸಂದೇಹ ಎಂಬ ಅರ್ಥವು ಮಾತ್ರ
ಬರುತ್ತದೆ. ೨,೦೦೦ ವರ್ಷಗಳ ಹಿಂದೆ ಅನುಮಾನ ಎಂಬ ಪದಕ್ಕೆ ಅಂತಹ
ಅರ್ಥವು ಇರಲಿಲ್ಲ. (c) ಆಗಮ, ಹಿರಿಯರು, ಅರಿತವರು ನುಡಿದ ಶಬ್ದಗಳು
ಅಥವಾ ವಾಕ್ಯಗಳು, ವೇದಗಳು, ಶ್ರುತಿ, ಸ್ಮೃತಿಗಳು ಇತ್ಯಾದಿ. ಇವುಗಳೂ ನಮ್ಮ<noinclude></noinclude>
i3w59e4y7uuodqz287lkrpjscet3auq
ಪುಟ:ಮನಮಂಥನ.pdf/೪೨೪
104
62871
317380
314706
2026-05-05T15:35:38Z
Shreesha Sharma
7840
/* Proofread */
317380
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೪೦೬}}{{Right|ಮನಮಂಥನ}}
ಅರಿವಿಗೆ ಪ್ರಮಾಣಗಳು : ಸಾಧನಗಳು, Direct experience : Indirect but
conclusive evidence; and knowledge expounded by thinkers. All
these contribute to our knowledge.
{{gap}}೨. ವಿಪರ್ಯಯ ವೃತ್ತಿ : ಮಿಥ್ಯಾಜ್ಞಾನವನ್ನು ಮೂಡಿಸುವ ವೃತ್ತಿ
ಮಸುಗತ್ತಲಲ್ಲಿ ಕಂಬವನ್ನು ಕಂಡಾಗ, ಅದನ್ನು ಮನುಷ್ಯ ಎಂದು ತಿಳಿಯುವುದು.
{{gap}}೩. ವಿಕಲ್ಪವೃತ್ತಿ : ಕೇವಲ ಶಬ್ದಗಳಿಂದ ಇಂತಹ ವಸ್ತುವು ಇದೆ ಎಂದು
ತಿಳಿಯುವುದು. ನಿಜವಾಗಿ ಅಂತಹ ವಸ್ತುವು ಇರುವುದೇ ಇಲ್ಲ. ಚಿತ್ತದ ಇಂತಹ
ವೃತ್ತಿಯನ್ನು ವಿಕಲ್ಪ ಎನ್ನುತ್ತಾರೆ ಸೂರ್ಯೋದಯ, ಸೂರ್ಯಾಸ್ತಮ ; ಕುದುರೆಯ
ಕೊಂಬು : ರಾಹುವಿನ ಶಿರಸ್ಸು ಇತ್ಯಾದಿಗಳು ವಿಕಲ್ಪವೃತ್ತಿ.
{{gap}}೪. ನಿದ್ರಾವೃತ್ತಿ : ಸ್ವಪ್ನಗಳಿಲ್ಲದೆ ಇರುವ, ಗಾಢನಿದ್ರೆಯನ್ನು ಸುಶುಪ್ತ
ಎನ್ನುತ್ತಾರೆ. ತಮೋಗುಣಪ್ರಧಾನವಾದ ಇಂತಹ ನಿದ್ರಾವೃತ್ತಿಯಲ್ಲೂ, ಸುಖವಾಗಿ
ನಿದ್ರಿಸಿದೆ ಎನ್ನುವ ಸ್ಮರಣೆಯು, ಎಚ್ಚರವಾದ ನಂತರ ಉಳಿಯುತ್ತದೆ. ಆದಕಾರಣ
ಈ ವೃತ್ತಿಯಲ್ಲಿ ಕೂಡ ಚಿತ್ ವಿಹರಿಸುತ್ತದೆ, 'ಡೆಲ್ಪ ಕ್ಲೀಪ್' ಎನ್ನುವ ಹಂತದ
ನಿದ್ರೆ.
{{gap}}೫. ಸ್ಮೃತಿವೃತ್ತಿ : ಪ್ರಮಾಣಗಳಿಂದ ಅನುಭವಿಸಿದ ವಿಷಯಗಳನ್ನು
ಸ್ಮರಿಸಿಕೊಳ್ಳುವುದನ್ನು ಸ್ಮೃತಿವೃತ್ತಿ ಎಂದನ್ನುತ್ತಾರೆ,
“ಪ್ರಮಾಣ ವಿಪರ್ಯಯ ವಿಕಲ್ಪ ನಿದ್ರಾ ಸ್ಮೃತಯಃ”
ಎಂದು ೬ನೆಯ ಸೂತ್ತ
{{gap}}ಮಾನಸಿಕ ಆರೋಗ್ಯವನ್ನು ಹೊಂದಿರುವ ಸಾಮಾನ್ಯ ಮನುಷ್ಯರಲ್ಲಿ ಈ
ಐದೂ ತೆರನ ಚಿತ್ತ ವೃತ್ತಿಗಳು, ಅಥವಾ ಮನಸ್ಸಿನ ಕಾರ್ಯಕ್ರಮಗಳು
ನಡೆಯುತ್ತಿರುತ್ತವೆ. ಪ್ರಮಾಣ, ನಿದ್ರಾ ಮತ್ತು ಸ್ಮೃತಿ ವೃತ್ತಿಗಳು, ಬಹಳ ಪಾಲು,
ವಿಪರ್ಯಯ ಮತ್ತು ವಿಕಲ್ಪಗಳು ಕೆಲವು ಸಲ ನಡೆಯುತ್ತವೆ.
{{gap}}ಆದರೆ ಮಾನಸಿಕ ಬೇನೆಗಳು ನರಳಿಸುವಾಗ, ವಿಪರ್ಯಯ ಮತ್ತು
ವಿಕಲ್ಪ ವೃತ್ತಿಗಳು ಸರ್ವೆ ಸಾಮಾನ್ಯವಾಗಿ ಇರುತ್ತವೆ. ನಿದ್ರಾ ಮತ್ತು ಸ್ಮೃತಿ
ವೃತ್ತಿಗಳು ಪಲ್ಲಟವಾಗುತ್ತವೆ.
{{gap}}ವಿಪರ್ಯಯ ವೃತ್ತಿಯ ಸ್ಕಿಜೋಫ್ರೆನಿಯಾ, ಮತ್ತು ಮ್ಯಾನಿಕ್ ಡಿಪ್ರೆಸಿವ್
ಸೈಕೋಸಿಸ್ ಬೇನೆಗಳಲ್ಲಿ ಬಹಳಷ್ಟು ಇರುತ್ತದೆ. ಮಿಥ್ಯಾಜ್ಞಾನವೇ ನಿಜವಾದುದು
ಎಂದು ಆ ರೋಗಿಗಳು ದೃಢವಾಗಿ ನಂಬಿರುತ್ತಾರೆ. Loss of Insight into
Reality ಎಂಬುದು ವಿಪರ್ಯಯ ವೃತ್ತಿಯ ಪರಮಾವಧಿ ಸ್ಥಿತಿ.<noinclude></noinclude>
rwt0poiigtdqdfh0ggwmb2bl9iah3zs
317392
317380
2026-05-05T15:50:29Z
Shreelatha.Halemane
7642
/* Validated */
317392
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೪೦೬}}{{Right|ಮನಮಂಥನ}}
ಅರಿವಿಗೆ ಪ್ರಮಾಣಗಳು : ಸಾಧನಗಳು, Direct experience : Indirect but
conclusive evidence; and knowledge expounded by thinkers. All
these contribute to our knowledge.
{{gap}}೨. ವಿಪರ್ಯಯ ವೃತ್ತಿ : ಮಿಥ್ಯಾಜ್ಞಾನವನ್ನು ಮೂಡಿಸುವ ವೃತ್ತಿ
ಮಸುಗತ್ತಲಲ್ಲಿ ಕಂಬವನ್ನು ಕಂಡಾಗ, ಅದನ್ನು ಮನುಷ್ಯ ಎಂದು ತಿಳಿಯುವುದು.
{{gap}}೩. ವಿಕಲ್ಪವೃತ್ತಿ : ಕೇವಲ ಶಬ್ದಗಳಿಂದ ಇಂತಹ ವಸ್ತುವು ಇದೆ ಎಂದು
ತಿಳಿಯುವುದು. ನಿಜವಾಗಿ ಅಂತಹ ವಸ್ತುವು ಇರುವುದೇ ಇಲ್ಲ. ಚಿತ್ತದ ಇಂತಹ
ವೃತ್ತಿಯನ್ನು ವಿಕಲ್ಪ ಎನ್ನುತ್ತಾರೆ ಸೂರ್ಯೋದಯ, ಸೂರ್ಯಾಸ್ತಮ ; ಕುದುರೆಯ
ಕೊಂಬು : ರಾಹುವಿನ ಶಿರಸ್ಸು ಇತ್ಯಾದಿಗಳು ವಿಕಲ್ಪವೃತ್ತಿ.
{{gap}}೪. ನಿದ್ರಾವೃತ್ತಿ : ಸ್ವಪ್ನಗಳಿಲ್ಲದೆ ಇರುವ, ಗಾಢನಿದ್ರೆಯನ್ನು ಸುಶುಪ್ತ
ಎನ್ನುತ್ತಾರೆ. ತಮೋಗುಣಪ್ರಧಾನವಾದ ಇಂತಹ ನಿದ್ರಾವೃತ್ತಿಯಲ್ಲೂ, ಸುಖವಾಗಿ
ನಿದ್ರಿಸಿದೆ ಎನ್ನುವ ಸ್ಮರಣೆಯು, ಎಚ್ಚರವಾದ ನಂತರ ಉಳಿಯುತ್ತದೆ. ಆದಕಾರಣ
ಈ ವೃತ್ತಿಯಲ್ಲಿ ಕೂಡ ಚಿತ್ ವಿಹರಿಸುತ್ತದೆ, 'ಡೆಲ್ಪ ಕ್ಲೀಪ್' ಎನ್ನುವ ಹಂತದ
ನಿದ್ರೆ.
{{gap}}೫. ಸ್ಮೃತಿವೃತ್ತಿ : ಪ್ರಮಾಣಗಳಿಂದ ಅನುಭವಿಸಿದ ವಿಷಯಗಳನ್ನು
ಸ್ಮರಿಸಿಕೊಳ್ಳುವುದನ್ನು ಸ್ಮೃತಿವೃತ್ತಿ ಎಂದನ್ನುತ್ತಾರೆ,
“ಪ್ರಮಾಣ ವಿಪರ್ಯಯ ವಿಕಲ್ಪ ನಿದ್ರಾ ಸ್ಮೃತಯಃ”
ಎಂದು ೬ನೆಯ ಸೂತ್ತ
{{gap}}ಮಾನಸಿಕ ಆರೋಗ್ಯವನ್ನು ಹೊಂದಿರುವ ಸಾಮಾನ್ಯ ಮನುಷ್ಯರಲ್ಲಿ ಈ
ಐದೂ ತೆರನ ಚಿತ್ತ ವೃತ್ತಿಗಳು, ಅಥವಾ ಮನಸ್ಸಿನ ಕಾರ್ಯಕ್ರಮಗಳು
ನಡೆಯುತ್ತಿರುತ್ತವೆ. ಪ್ರಮಾಣ, ನಿದ್ರಾ ಮತ್ತು ಸ್ಮೃತಿ ವೃತ್ತಿಗಳು, ಬಹಳ ಪಾಲು,
ವಿಪರ್ಯಯ ಮತ್ತು ವಿಕಲ್ಪಗಳು ಕೆಲವು ಸಲ ನಡೆಯುತ್ತವೆ.
{{gap}}ಆದರೆ ಮಾನಸಿಕ ಬೇನೆಗಳು ನರಳಿಸುವಾಗ, ವಿಪರ್ಯಯ ಮತ್ತು
ವಿಕಲ್ಪ ವೃತ್ತಿಗಳು ಸರ್ವೆ ಸಾಮಾನ್ಯವಾಗಿ ಇರುತ್ತವೆ. ನಿದ್ರಾ ಮತ್ತು ಸ್ಮೃತಿ
ವೃತ್ತಿಗಳು ಪಲ್ಲಟವಾಗುತ್ತವೆ.
{{gap}}ವಿಪರ್ಯಯ ವೃತ್ತಿಯ ಸ್ಕಿಜೋಫ್ರೆನಿಯಾ, ಮತ್ತು ಮ್ಯಾನಿಕ್ ಡಿಪ್ರೆಸಿವ್
ಸೈಕೋಸಿಸ್ ಬೇನೆಗಳಲ್ಲಿ ಬಹಳಷ್ಟು ಇರುತ್ತದೆ. ಮಿಥ್ಯಾಜ್ಞಾನವೇ ನಿಜವಾದುದು
ಎಂದು ಆ ರೋಗಿಗಳು ದೃಢವಾಗಿ ನಂಬಿರುತ್ತಾರೆ. Loss of Insight into
Reality ಎಂಬುದು ವಿಪರ್ಯಯ ವೃತ್ತಿಯ ಪರಮಾವಧಿ ಸ್ಥಿತಿ.<noinclude></noinclude>
t5sp4rw8vk448g1v40q78m7zxhtm0e7
ಪುಟ:ಮನಮಂಥನ.pdf/೪೨೫
104
62872
317383
314705
2026-05-05T15:37:17Z
Shreesha Sharma
7840
/* Proofread */
317383
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ}}{{Right|೪೦೭}}
{{gap}}ನಿದ್ರಾವೃತ್ತಿಯು ಪಲ್ಲಟವಾಗುವುದರಿಂದ ಸ್ವಪ್ನಾವಸ್ಥೆಯ ಅವಧಿಯು ಹೆಚ್ಚಾಗಿ
ಸುಷುಪ್ತ ಅಥವಾ 'ಡೆಲ್ಪ ಕ್ಲೀಷ್' ಇನ ಅವಧಿಯು ಕಡಿಮೆಯಾಗುತ್ತದೆ. ಎಚ್ಚರವಾದ
ನಂತರ ಅಲಸಿಕೆಯು ಹೆಚ್ಚಾಗಿರುವುದೇ, ನಿದ್ರಾವೃತ್ತಿಯ ಪಲ್ಲಟದ ಸೂಚನೆ.
ತೀವ್ರ ಆತಂಕ, ತಳಮಳ ಇತ್ಯಾದಿ ಮಾನಸಿಕ ಪಲ್ಲಟಗಳಲ್ಲಿ ನಿದ್ರಾವೃತ್ತಿಯು
ಏರುಪೇರಾಗುವುದು ಸಾಮಾನ್ಯ ಮುಪ್ಪಿನಲ್ಲಿ ಮಾನಸಿಕ ಸ್ವಾಸ್ಥ್ಯವು ಪಲ್ಲಟವಾದರೆ
ನಿದ್ರಾವೃತ್ತಿಯೂ ಅವ್ಯವಸ್ಥಿತವಾಗುತ್ತದೆ.
{{gap}}ಸ್ಮೃತಿ ವೃತ್ತಿಯೂ ಮಾನಸಿಕ ಬೇನೆಗಳಲ್ಲಿ ವ್ಯತ್ಯಾಸವಾಗುತ್ತದೆ. ಸ್ಮೃತಿಯೂ
ವಿಪರ್ಯವೂ ಜತೆಗೂಡಿ ಚಿತ್ರವಿಚಿತ್ರವಾಗುತ್ತದೆ. ಭ್ರಮೆಯು ಮೂಡುತ್ತದೆ.
{{gap}}ಆರನೆಯ ಸೂತ್ರದ ಚಿತ್ತವೃತ್ತಿಗಳನ್ನು ಆಧರಿಸಿಕೊಂಡು ಮಾನಸಿಕ
ಬೇನೆಗಳನ್ನು ವಿಂಗಡಿಸಿ ಅಧ್ಯಯನವನ್ನು ಮಾಡಬಹುದು. ಆದರೆ ವೃತ್ತಿಗಳೆರಡು
ಮೂರು ಕಲೆಯುವುದನ್ನು ಮರೆಯಬಾರದು.
{{gap}}ಚಿತ್ತವೃತ್ತಿಗಳನ್ನು ನಿರೋಧಿಸುವುದು ಹೇಗೆ ? ನಿರಂತರ ಅಭ್ಯಾಸ ಮತ್ತು
ವೈರಾಗ್ಯ, ಅಭ್ಯಾಸ ಎನ್ನುವ ಪದವು ಸುಲಭವಾಗಿ ಅರ್ಥವಾಗುತ್ತದೆ. ವೈರಾಗ್ಯ
ಎನ್ನುವ ಪದವು ವಿರಾಗ ಎಂಬುದನ್ನು ನೆನಪಿಗೆ ತಂದರೂ, ರಾಗಗಳಲ್ಲಿ
ಅನಾಸಕ್ತಿ ಎಂಬ ಅರ್ಥವು ಹೆಚ್ಚು ಉಚಿತ. ನಿರಂತರವಾಗಿ ಬಿಡುವಿಲ್ಲದೆ
ಅಭ್ಯಾಸವನ್ನು ಮಾಡಬೇಕು. ವೈರಾಗ್ಯವು, ದೃಷ್ಟವಾದ ಲೌಕಿಕದಲ್ಲಿ ಅನುಭವಿಸುವ
ಕಾವ್ಯಗಳಲ್ಲಿ ಅನಾಸಕ್ತಿಯನ್ನು ಹೊಂದುವುದಲ್ಲದೆ ; ಊಹಾಪೋಹಾದಿ ಸ್ವರ್ಗ
ಮತ್ತು ಅಂತಹ ಕಾವ್ಯಗಳನ್ನೂ ಅನಾಸಕ್ತಿಯಿಂದ ಕಾಣಬೇಕು.
{{gap}}ಅಭ್ಯಾಸ ಮತ್ತು ವೈರಾಗ್ಯದಿಂದ ಚಿತ್ತವೃತ್ತಿಗಳು ಏಕಾಗ್ರಚಿತ್ತ ಸ್ಥಿತಿಯನ್ನು
ಹೊಂದಲು ಸುಲಭ, ಅನಂತರ ನಿರುದ್ಧವು ಲಭಿಸುತ್ತದೆ. ಆಗ ಸಮಾಧಿ ಸ್ಥಿತಿಯು
ಅಥವಾ ಆನಂದದ ಕೇಂದ್ರಗಳ ಪ್ರಚೋದನೆಯು ಸುಲಭ ಸಾಧ್ಯವಾಗುತ್ತದೆ.
ಚಿತ್ತ ವೃತ್ತಿಗಳನ್ನು ಬಂಧಿಸಿ ಏಕಾಗ್ರಚಿತ್ತರಾಗಿ, ನಿರುದ್ಧವನ್ನು ಪಡೆದ ಮೇಲೆ,
ಸಮಾಧಿಯ ಸ್ಥಿತಿಯು ಲಭಿಸಿದಾಗ ಯೋಗದ ಪ್ರಯತ್ನವು ಫಲಿಸಿತು ಎನ್ನಬಹುದು.
{{gap}}ಆನಂತರ ಪತಂಜಲಿ ಮಹರ್ಷಿಗಳು ಸಮಾಧಿಯಲ್ಲಿರುವ, ಅಥವಾ
ಇರಬಹುದಾದ ಮುಖ್ಯ ವಿಭಾಗಗಳನ್ನು ವಿವರಿಸುತ್ತಾರೆ.
{{gap}}ಸಂ-ಪ್ರಜ್ಞಾತ ಸಮಾಧಿ-ಅಸಂಪ್ರಜ್ಞಾತ ಸಮಾಧಿ : ವಿದೇಹಿಗಳು ಪ್ರಕೃತಿ
ಲಯರು ಇತ್ಯಾದಿಗಳನ್ನು ವಿವರಿಸುತ್ತಾರೆ. ಇವೆಲ್ಲವೂ ಮನಃಶಾಸ್ತ್ರ ಪಂಡಿತರಿಗೆ<noinclude></noinclude>
sn5o602iyexskpuxicnd18qpq5p4e88
317393
317383
2026-05-05T15:50:41Z
Shreelatha.Halemane
7642
/* Validated */
317393
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ}}{{Right|೪೦೭}}
{{gap}}ನಿದ್ರಾವೃತ್ತಿಯು ಪಲ್ಲಟವಾಗುವುದರಿಂದ ಸ್ವಪ್ನಾವಸ್ಥೆಯ ಅವಧಿಯು ಹೆಚ್ಚಾಗಿ
ಸುಷುಪ್ತ ಅಥವಾ 'ಡೆಲ್ಪ ಕ್ಲೀಷ್' ಇನ ಅವಧಿಯು ಕಡಿಮೆಯಾಗುತ್ತದೆ. ಎಚ್ಚರವಾದ
ನಂತರ ಅಲಸಿಕೆಯು ಹೆಚ್ಚಾಗಿರುವುದೇ, ನಿದ್ರಾವೃತ್ತಿಯ ಪಲ್ಲಟದ ಸೂಚನೆ.
ತೀವ್ರ ಆತಂಕ, ತಳಮಳ ಇತ್ಯಾದಿ ಮಾನಸಿಕ ಪಲ್ಲಟಗಳಲ್ಲಿ ನಿದ್ರಾವೃತ್ತಿಯು
ಏರುಪೇರಾಗುವುದು ಸಾಮಾನ್ಯ ಮುಪ್ಪಿನಲ್ಲಿ ಮಾನಸಿಕ ಸ್ವಾಸ್ಥ್ಯವು ಪಲ್ಲಟವಾದರೆ
ನಿದ್ರಾವೃತ್ತಿಯೂ ಅವ್ಯವಸ್ಥಿತವಾಗುತ್ತದೆ.
{{gap}}ಸ್ಮೃತಿ ವೃತ್ತಿಯೂ ಮಾನಸಿಕ ಬೇನೆಗಳಲ್ಲಿ ವ್ಯತ್ಯಾಸವಾಗುತ್ತದೆ. ಸ್ಮೃತಿಯೂ
ವಿಪರ್ಯವೂ ಜತೆಗೂಡಿ ಚಿತ್ರವಿಚಿತ್ರವಾಗುತ್ತದೆ. ಭ್ರಮೆಯು ಮೂಡುತ್ತದೆ.
{{gap}}ಆರನೆಯ ಸೂತ್ರದ ಚಿತ್ತವೃತ್ತಿಗಳನ್ನು ಆಧರಿಸಿಕೊಂಡು ಮಾನಸಿಕ
ಬೇನೆಗಳನ್ನು ವಿಂಗಡಿಸಿ ಅಧ್ಯಯನವನ್ನು ಮಾಡಬಹುದು. ಆದರೆ ವೃತ್ತಿಗಳೆರಡು
ಮೂರು ಕಲೆಯುವುದನ್ನು ಮರೆಯಬಾರದು.
{{gap}}ಚಿತ್ತವೃತ್ತಿಗಳನ್ನು ನಿರೋಧಿಸುವುದು ಹೇಗೆ ? ನಿರಂತರ ಅಭ್ಯಾಸ ಮತ್ತು
ವೈರಾಗ್ಯ, ಅಭ್ಯಾಸ ಎನ್ನುವ ಪದವು ಸುಲಭವಾಗಿ ಅರ್ಥವಾಗುತ್ತದೆ. ವೈರಾಗ್ಯ
ಎನ್ನುವ ಪದವು ವಿರಾಗ ಎಂಬುದನ್ನು ನೆನಪಿಗೆ ತಂದರೂ, ರಾಗಗಳಲ್ಲಿ
ಅನಾಸಕ್ತಿ ಎಂಬ ಅರ್ಥವು ಹೆಚ್ಚು ಉಚಿತ. ನಿರಂತರವಾಗಿ ಬಿಡುವಿಲ್ಲದೆ
ಅಭ್ಯಾಸವನ್ನು ಮಾಡಬೇಕು. ವೈರಾಗ್ಯವು, ದೃಷ್ಟವಾದ ಲೌಕಿಕದಲ್ಲಿ ಅನುಭವಿಸುವ
ಕಾವ್ಯಗಳಲ್ಲಿ ಅನಾಸಕ್ತಿಯನ್ನು ಹೊಂದುವುದಲ್ಲದೆ ; ಊಹಾಪೋಹಾದಿ ಸ್ವರ್ಗ
ಮತ್ತು ಅಂತಹ ಕಾವ್ಯಗಳನ್ನೂ ಅನಾಸಕ್ತಿಯಿಂದ ಕಾಣಬೇಕು.
{{gap}}ಅಭ್ಯಾಸ ಮತ್ತು ವೈರಾಗ್ಯದಿಂದ ಚಿತ್ತವೃತ್ತಿಗಳು ಏಕಾಗ್ರಚಿತ್ತ ಸ್ಥಿತಿಯನ್ನು
ಹೊಂದಲು ಸುಲಭ, ಅನಂತರ ನಿರುದ್ಧವು ಲಭಿಸುತ್ತದೆ. ಆಗ ಸಮಾಧಿ ಸ್ಥಿತಿಯು
ಅಥವಾ ಆನಂದದ ಕೇಂದ್ರಗಳ ಪ್ರಚೋದನೆಯು ಸುಲಭ ಸಾಧ್ಯವಾಗುತ್ತದೆ.
ಚಿತ್ತ ವೃತ್ತಿಗಳನ್ನು ಬಂಧಿಸಿ ಏಕಾಗ್ರಚಿತ್ತರಾಗಿ, ನಿರುದ್ಧವನ್ನು ಪಡೆದ ಮೇಲೆ,
ಸಮಾಧಿಯ ಸ್ಥಿತಿಯು ಲಭಿಸಿದಾಗ ಯೋಗದ ಪ್ರಯತ್ನವು ಫಲಿಸಿತು ಎನ್ನಬಹುದು.
{{gap}}ಆನಂತರ ಪತಂಜಲಿ ಮಹರ್ಷಿಗಳು ಸಮಾಧಿಯಲ್ಲಿರುವ, ಅಥವಾ
ಇರಬಹುದಾದ ಮುಖ್ಯ ವಿಭಾಗಗಳನ್ನು ವಿವರಿಸುತ್ತಾರೆ.
{{gap}}ಸಂ-ಪ್ರಜ್ಞಾತ ಸಮಾಧಿ-ಅಸಂಪ್ರಜ್ಞಾತ ಸಮಾಧಿ : ವಿದೇಹಿಗಳು ಪ್ರಕೃತಿ
ಲಯರು ಇತ್ಯಾದಿಗಳನ್ನು ವಿವರಿಸುತ್ತಾರೆ. ಇವೆಲ್ಲವೂ ಮನಃಶಾಸ್ತ್ರ ಪಂಡಿತರಿಗೆ<noinclude></noinclude>
byun1szlsjmlqfrj6h2x1bbbqn80ft2
ಪುಟ:ಮನಮಂಥನ.pdf/೪೨೬
104
62873
317389
314704
2026-05-05T15:49:28Z
Shreesha Sharma
7840
/* Proofread */
317389
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೪೦೮}}{{Right|ಮನಮಂಥನ}}
ನೆರವಾಗಬಹುದು. ಸಾಮಾನ್ಯರಿಗೆ ಅಸಂಭವ, ಆದಕಾರಣ ಇಲ್ಲಿ ಅಪಕೃತ.
ಆದರೆ ಒಂದೆರಡು ಮಾತುಗಳನ್ನು ಹೇಳಬಹುದು.
{{gap}}ವಿದೇಹಿಗಳು ಎನ್ನುವ ಸ್ಥಿತಿಯು ಸಾನಂದದ ರೂಪಿನದು.
ಆನಂದಾನುಭವಿಗಳು ; ದೇಹದ ಬಂಧನವಿರದೆ ಪ್ರಕೃತಿಲಯರು ಎಂದರೆ
ಸಾಸ್ಮಿತ ಸ್ಥಿತಿಯಲ್ಲಿರುವವರು. ಸ-ಅಸ್ಮಿತ. 'ನಾನು' ಎಂಬುದನ್ನು ಅರಿತವರು,
ಆನಂದಾನುಭವವು ಇವೆರಡು ರೀತಿಯ ಸಮಾಧಿ ಸ್ಥಿತಿಯಲ್ಲಿ ದೊರಕಿದರೂ,
'ಕೇವಲ ಒಂದೇ' ಎನ್ನುವ ಕೈವಲ್ಯದ ಅನುಭವವು ಸಿಗುವುದಿಲ್ಲವಂತೆ.
{{gap}}ಈ ವಿಧಿಗಳಲ್ಲದೆ, ಕೇವಲ ಈಶ್ವರೋಪಾಸನೆಯಿಂದ, ಭಕ್ತಿಯಿಂದ ಕೂಡಿದ
ಉಪಾಸನೆಯಿಂದ ಸಮಾಧಿ ಸ್ಥಿತಿಯನ್ನು ಪಡೆಯಬಹುದಂತೆ.
{{center|ಈಶ್ವರ ಪ್ರಣಿದಾನಾತ್ ವಾ}}
{{gap}}ಪ್ರಣಿದಾನವೆಂದರೆ ನಿರಂತರವಾದ ಅಚಲವಾದ ನಂಬಿಕೆ ಅಥವಾ ಭಕ್ತಿ.
{{gap}}ಈ ವಿಧಾನದಿಂದಲೂ, ನಮ್ಮ ಇಂದಿನ ಭಾಷೆಯಲ್ಲಿ ಮನಸ್ಸನ್ನು ನಡಸುವ;
ಋಷಿಗಳ ಕಾಲದ ಭಾಷೆಯಲ್ಲಿ ಚಿತ್ತವೃತ್ತಿಗಳನ್ನು ನಿರೋಧಿಸುವ, ಚೇತನವನ್ನು
ಅರಿಯಬಹುದು. ಅಂತಹ ಚೇತನವು 'ಈಶ್ವರ' ಎಂದು ಕರೆಯಲ್ಪಟ್ಟಿತ್ತು. 'ಓಂ'
ಕಾರವೆಂಬುದು ಇನ್ನೊಂದು ಹೆಸರು, ಈಶ್ವರನಿಗೆ.
{{gap}}ಋಷಿಗಳ ಕಾಲದ ಈಶ್ವರನು ನಮ್ಮ ಕಾಲದ ಶಿವನಲ್ಲ ಎಂಬುದನ್ನು
ನೆನಪಿನಲ್ಲಿಡಬೇಕು. ಆ ಕಾಲದ ಈಶ್ವರನು ಮಾನಸಿಕ ಚಟುವಟಿಕೆಯ ಅತ್ಯುನ್ನತ
ಸಾಧನೆ. ಶಿವನು ಈ ಕಾಲದ ಗಣನಾಯಕ, ಗಣಶಿಕ್ಷಕ, ಗಣಶಿಕ್ಷಣಕಾರ, ಈಶ್ವರ
ವ್ಯಕ್ತಿಗೆ ಮೀಸಲಾದವನು. ಅವನು ಸಮಾಜಕ್ಕೆ 'ಗುರು'ವಾದವನು ಎನ್ನಬಹುದು.
{{gap}}ಯೋಗವನ್ನು ಅಭ್ಯಾಸ ಮಾಡತೊಡಗಿದರೆ, ವಿಘ್ನಗಳು ಲೌಕಿಕದಲ್ಲಿ
ತಡೆ ಬರಬೇಕು. ಇವುಗಳನ್ನು ಅಂತರಾಯಗಳು ಎನ್ನುತ್ತಿದ್ದರು. ಅವುಗಳು
ಒಂಭತ್ತು. ಹೀಗೆ ವಿವರಿಸಲ್ಪಟ್ಟಿವೆ ಸೂತ್ರದಲ್ಲಿ, ಸುಲಭವಾಗಿ ಅರ್ಥವಾಗುವವುಗಳನ್ನು
ಬಿಟ್ಟು ಮಿಕ್ಕವನ್ನು ಅರ್ಥ ಮಾಡುತ್ತೇನೆ.
{{gap}}'ವ್ಯಾದಿ,' 'ಸ್ವಾನ,' 'ಸಂಶಯ', 'ಪ್ರಮಾದ', 'ಆಲಸ್ಯ', 'ಅವಿರತಿ, ಭ್ರಾಂತಿ',
'ದರ್ಶನ'-ಆಲಭ್ಯ, ಭೂಮಿಕತ್ವ, ಅನವಸ್ಥಿತತ್ವಾನಿ : ಚಿತ್ರ ವಿಕ್ಷೇಪಾ ಅಂತರಾಯಃ
{{gap}}ಸ್ನಾನ ಅಂಗಪಾಟವು ತಪ್ಪಿ ಚಿತ್ತವು ಕೆಲಸವನ್ನು ಮಾಡಲಾಗದುದು
ಸ್ಥಾನ.<noinclude></noinclude>
0l8ti0ms7egr3p7ro0ixuqmt900ymb9
317394
317389
2026-05-05T15:50:53Z
Shreelatha.Halemane
7642
/* Validated */
317394
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೪೦೮}}{{Right|ಮನಮಂಥನ}}
ನೆರವಾಗಬಹುದು. ಸಾಮಾನ್ಯರಿಗೆ ಅಸಂಭವ, ಆದಕಾರಣ ಇಲ್ಲಿ ಅಪಕೃತ.
ಆದರೆ ಒಂದೆರಡು ಮಾತುಗಳನ್ನು ಹೇಳಬಹುದು.
{{gap}}ವಿದೇಹಿಗಳು ಎನ್ನುವ ಸ್ಥಿತಿಯು ಸಾನಂದದ ರೂಪಿನದು.
ಆನಂದಾನುಭವಿಗಳು ; ದೇಹದ ಬಂಧನವಿರದೆ ಪ್ರಕೃತಿಲಯರು ಎಂದರೆ
ಸಾಸ್ಮಿತ ಸ್ಥಿತಿಯಲ್ಲಿರುವವರು. ಸ-ಅಸ್ಮಿತ. 'ನಾನು' ಎಂಬುದನ್ನು ಅರಿತವರು,
ಆನಂದಾನುಭವವು ಇವೆರಡು ರೀತಿಯ ಸಮಾಧಿ ಸ್ಥಿತಿಯಲ್ಲಿ ದೊರಕಿದರೂ,
'ಕೇವಲ ಒಂದೇ' ಎನ್ನುವ ಕೈವಲ್ಯದ ಅನುಭವವು ಸಿಗುವುದಿಲ್ಲವಂತೆ.
{{gap}}ಈ ವಿಧಿಗಳಲ್ಲದೆ, ಕೇವಲ ಈಶ್ವರೋಪಾಸನೆಯಿಂದ, ಭಕ್ತಿಯಿಂದ ಕೂಡಿದ
ಉಪಾಸನೆಯಿಂದ ಸಮಾಧಿ ಸ್ಥಿತಿಯನ್ನು ಪಡೆಯಬಹುದಂತೆ.
{{center|ಈಶ್ವರ ಪ್ರಣಿದಾನಾತ್ ವಾ}}
{{gap}}ಪ್ರಣಿದಾನವೆಂದರೆ ನಿರಂತರವಾದ ಅಚಲವಾದ ನಂಬಿಕೆ ಅಥವಾ ಭಕ್ತಿ.
{{gap}}ಈ ವಿಧಾನದಿಂದಲೂ, ನಮ್ಮ ಇಂದಿನ ಭಾಷೆಯಲ್ಲಿ ಮನಸ್ಸನ್ನು ನಡಸುವ;
ಋಷಿಗಳ ಕಾಲದ ಭಾಷೆಯಲ್ಲಿ ಚಿತ್ತವೃತ್ತಿಗಳನ್ನು ನಿರೋಧಿಸುವ, ಚೇತನವನ್ನು
ಅರಿಯಬಹುದು. ಅಂತಹ ಚೇತನವು 'ಈಶ್ವರ' ಎಂದು ಕರೆಯಲ್ಪಟ್ಟಿತ್ತು. 'ಓಂ'
ಕಾರವೆಂಬುದು ಇನ್ನೊಂದು ಹೆಸರು, ಈಶ್ವರನಿಗೆ.
{{gap}}ಋಷಿಗಳ ಕಾಲದ ಈಶ್ವರನು ನಮ್ಮ ಕಾಲದ ಶಿವನಲ್ಲ ಎಂಬುದನ್ನು
ನೆನಪಿನಲ್ಲಿಡಬೇಕು. ಆ ಕಾಲದ ಈಶ್ವರನು ಮಾನಸಿಕ ಚಟುವಟಿಕೆಯ ಅತ್ಯುನ್ನತ
ಸಾಧನೆ. ಶಿವನು ಈ ಕಾಲದ ಗಣನಾಯಕ, ಗಣಶಿಕ್ಷಕ, ಗಣಶಿಕ್ಷಣಕಾರ, ಈಶ್ವರ
ವ್ಯಕ್ತಿಗೆ ಮೀಸಲಾದವನು. ಅವನು ಸಮಾಜಕ್ಕೆ 'ಗುರು'ವಾದವನು ಎನ್ನಬಹುದು.
{{gap}}ಯೋಗವನ್ನು ಅಭ್ಯಾಸ ಮಾಡತೊಡಗಿದರೆ, ವಿಘ್ನಗಳು ಲೌಕಿಕದಲ್ಲಿ
ತಡೆ ಬರಬೇಕು. ಇವುಗಳನ್ನು ಅಂತರಾಯಗಳು ಎನ್ನುತ್ತಿದ್ದರು. ಅವುಗಳು
ಒಂಭತ್ತು. ಹೀಗೆ ವಿವರಿಸಲ್ಪಟ್ಟಿವೆ ಸೂತ್ರದಲ್ಲಿ, ಸುಲಭವಾಗಿ ಅರ್ಥವಾಗುವವುಗಳನ್ನು
ಬಿಟ್ಟು ಮಿಕ್ಕವನ್ನು ಅರ್ಥ ಮಾಡುತ್ತೇನೆ.
{{gap}}'ವ್ಯಾದಿ,' 'ಸ್ವಾನ,' 'ಸಂಶಯ', 'ಪ್ರಮಾದ', 'ಆಲಸ್ಯ', 'ಅವಿರತಿ, ಭ್ರಾಂತಿ',
'ದರ್ಶನ'-ಆಲಭ್ಯ, ಭೂಮಿಕತ್ವ, ಅನವಸ್ಥಿತತ್ವಾನಿ : ಚಿತ್ರ ವಿಕ್ಷೇಪಾ ಅಂತರಾಯಃ
{{gap}}ಸ್ನಾನ ಅಂಗಪಾಟವು ತಪ್ಪಿ ಚಿತ್ತವು ಕೆಲಸವನ್ನು ಮಾಡಲಾಗದುದು
ಸ್ಥಾನ.<noinclude></noinclude>
nwpxftrygrhccb2626h7n576ph9gl12
ಪುಟ:ಮನಮಂಥನ.pdf/೪೨೭
104
62874
317388
314703
2026-05-05T15:47:20Z
Shreesha Sharma
7840
/* Proofread */
317388
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ}}{{Right|೪೦೯}}
{{gap}}ಇವುಗಳನ್ನು Congenital Defects ಎನ್ನಬಹುದು. ಉದಾ. Moron etc.
{{gap}}ಪ್ರಮಾದ=ಅಜಾಗರೂಕತೆ. ಆಲಸ್ಯ ಜಡತ್ವ Inertia
{{gap}}ಅವಿರತಿ=ಲೌಕಿಕ ಕಾವ್ಯಗಳಲ್ಲಿ ತೃಪ್ತಿಯನ್ನು ಹೊಂದದೆ ಇರುವ
Dissatisfied ಸ್ಥಿತಿ.
{{gap}}ದರ್ಶನಾಲಬ್ಧ ಭೂಮಿಕತ್ವ ಹಂಬಲಿಸಿದ ದರ್ಶನವು ದೊರೆಯಲಿಲ್ಲವೆಂಬ
ಕೊರಗು.
.
{{gap}}ಅನವಸ್ಥಿತತ್ವ=ಏಕಾಗ್ರ ಚಿತ್ತತೆಯನ್ನು ಸಾಧಿಸಲಾರದೆ, ಚಂಚಲವಾಗಿರುವ ಸ್ಥಿತಿ.
{{gap}}ದುಃಖ ; ದೌರ್ಮನಸ್ಸು ; ಅಂಗಮೇಜಯತ್ವ ;
{{gap}}ಶ್ವಾಸ ಪ್ರಶ್ವಾಸಾ ; ವಿಕ್ಷೇಪ, ಸಹಭುವಃ.
{{gap}}ದುಃಖವು ಆಧ್ಯಾತ್ಮಿಕ, ಅಧಿಭೌತಿಕ, ಆದಿದೈವಿಕಗಳೆಂಬ ಮೂರು ತೆರನಾದವು.
{{gap}}ಆಧ್ಯಾತ್ಮಿಕವು, ಶರೀರ ಮತ್ತು ಮಾನಸಿಕ-ಆದಿಭೌತಿಕವು, ಪ್ರಕೃತಿಯಿಂದ,
ಸಿಡಿಲು ಹುಲಿ ಇತ್ಯಾದಿಗಳಿಂದ ಉಂಟಾದವು. ಆದಿ ದೈವಿಕವು, ರಾಕ್ಷಸ, ಪಿಶಾಚಿ
ಎಂಬುವುಗಳ ನಂಬಿಕೆಯಿಂದ ಉಂಟಾದ ದುಃಖಗಳು,
ದೌರ್ಮನಸ್ಯ=ಚಂಚಲವಾದ ಮನಸ್ಸು, ದುರ್ಬಲವಾದ ಮನಸ್ಸು.
ಅಂಗಮೇ ಜಯತ್ವ=ಆಸನ ಇತ್ಯಾದಿಗಳಿಂದ ದೇಹವನ್ನು ಸ್ಥಿರಪಡಿಸಿ,
ಮನಸ್ಸನ್ನೂ ಸ್ಥಿರಪಡಿಸುವುದು.
ಶ್ವಾಸಪ್ರಶ್ವಾಸವು=ಉಸಿರಾಡುವಿಕೆ=ನಿಯಂತ್ರಿಸಿದ ಉಸಿರಾಡುವಿಕೆಯನ್ನು
ಪ್ರಾಣಾಯಾಮ ಎಂದುರ.
{{gap}}ವಿಕ್ಷೇಪ= ಕೇವಲ ಶಬ್ದದಿಂದಲೇ- “Bare Slogans ಗಳಿಂದಲೇ
ವಾಸ್ತವಿಕವಾಗಿ ಇಲ್ಲದ ಸಲ್ಲದ, ವಿಷಯವನ್ನು ; ಇದೆ, ಲಭ್ಯವಾಗುತ್ತದೆ ಎಂದು
ನಂಬಿಕೆಯನ್ನು ಮೂಡಿಸುವ, ಮನಸ್ಸಿನ ಮಾಟ, ಒಂದು ತೆರನ ಚಿತ್ತವೃತ್ತಿ.
ಮಾಯಾಪೂರಿತ ಚಿತ್ತದ ಪ್ರವೃತ್ತಿ. ಗುಂಪುಗುಳಿತನದ ಪ್ರವೃತ್ತಿ. ಇವೆಲ್ಲವೂ
'ಚಿತ್ತವೃತ್ತಿನಿರೋಧ' ಕೈ ಲೌಕಿಕವಾದ ಅಂತರಾಯಗಳು, ವಿಘ್ನಗಳು, ಅಡೆತಡೆಗಳು.
{{gap}}ತತ್ ಪರಿಷೇಧಾರಂ, ಏಕತತ್ವ ಅಭ್ಯಾಸಃ
{{gap}}ಅಂತರಾಯಗಳನ್ನು ನಿವಾರಿಸಲು, ತನಗೆ ಇಷ್ಟವಾದ ರುಚಿಸುವ,
ಏಕತತ್ವವನ್ನು ಅಂದರೆ ಯೋಚಿಸಿದ 'ತನ್ನ' ನಿರ್ಣಯವನ್ನು ಅಭ್ಯಾಸ ಮಾಡಬೇಕು.
ಅಂದರೆ 'ತನ್ನ' ನಿರ್ಣಯವು ಸರಿಯಾದುದು ಎಂದು ದೃಢವಾಗಿ ನಂಬಿ,<noinclude></noinclude>
i4n5diekdm6zohmiodakc7u093qquhb
317395
317388
2026-05-05T15:51:04Z
Shreelatha.Halemane
7642
/* Validated */
317395
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ}}{{Right|೪೦೯}}
{{gap}}ಇವುಗಳನ್ನು Congenital Defects ಎನ್ನಬಹುದು. ಉದಾ. Moron etc.
{{gap}}ಪ್ರಮಾದ=ಅಜಾಗರೂಕತೆ. ಆಲಸ್ಯ ಜಡತ್ವ Inertia
{{gap}}ಅವಿರತಿ=ಲೌಕಿಕ ಕಾವ್ಯಗಳಲ್ಲಿ ತೃಪ್ತಿಯನ್ನು ಹೊಂದದೆ ಇರುವ
Dissatisfied ಸ್ಥಿತಿ.
{{gap}}ದರ್ಶನಾಲಬ್ಧ ಭೂಮಿಕತ್ವ ಹಂಬಲಿಸಿದ ದರ್ಶನವು ದೊರೆಯಲಿಲ್ಲವೆಂಬ
ಕೊರಗು.
.
{{gap}}ಅನವಸ್ಥಿತತ್ವ=ಏಕಾಗ್ರ ಚಿತ್ತತೆಯನ್ನು ಸಾಧಿಸಲಾರದೆ, ಚಂಚಲವಾಗಿರುವ ಸ್ಥಿತಿ.
{{gap}}ದುಃಖ ; ದೌರ್ಮನಸ್ಸು ; ಅಂಗಮೇಜಯತ್ವ ;
{{gap}}ಶ್ವಾಸ ಪ್ರಶ್ವಾಸಾ ; ವಿಕ್ಷೇಪ, ಸಹಭುವಃ.
{{gap}}ದುಃಖವು ಆಧ್ಯಾತ್ಮಿಕ, ಅಧಿಭೌತಿಕ, ಆದಿದೈವಿಕಗಳೆಂಬ ಮೂರು ತೆರನಾದವು.
{{gap}}ಆಧ್ಯಾತ್ಮಿಕವು, ಶರೀರ ಮತ್ತು ಮಾನಸಿಕ-ಆದಿಭೌತಿಕವು, ಪ್ರಕೃತಿಯಿಂದ,
ಸಿಡಿಲು ಹುಲಿ ಇತ್ಯಾದಿಗಳಿಂದ ಉಂಟಾದವು. ಆದಿ ದೈವಿಕವು, ರಾಕ್ಷಸ, ಪಿಶಾಚಿ
ಎಂಬುವುಗಳ ನಂಬಿಕೆಯಿಂದ ಉಂಟಾದ ದುಃಖಗಳು,
ದೌರ್ಮನಸ್ಯ=ಚಂಚಲವಾದ ಮನಸ್ಸು, ದುರ್ಬಲವಾದ ಮನಸ್ಸು.
ಅಂಗಮೇ ಜಯತ್ವ=ಆಸನ ಇತ್ಯಾದಿಗಳಿಂದ ದೇಹವನ್ನು ಸ್ಥಿರಪಡಿಸಿ,
ಮನಸ್ಸನ್ನೂ ಸ್ಥಿರಪಡಿಸುವುದು.
ಶ್ವಾಸಪ್ರಶ್ವಾಸವು=ಉಸಿರಾಡುವಿಕೆ=ನಿಯಂತ್ರಿಸಿದ ಉಸಿರಾಡುವಿಕೆಯನ್ನು
ಪ್ರಾಣಾಯಾಮ ಎಂದುರ.
{{gap}}ವಿಕ್ಷೇಪ= ಕೇವಲ ಶಬ್ದದಿಂದಲೇ- “Bare Slogans ಗಳಿಂದಲೇ
ವಾಸ್ತವಿಕವಾಗಿ ಇಲ್ಲದ ಸಲ್ಲದ, ವಿಷಯವನ್ನು ; ಇದೆ, ಲಭ್ಯವಾಗುತ್ತದೆ ಎಂದು
ನಂಬಿಕೆಯನ್ನು ಮೂಡಿಸುವ, ಮನಸ್ಸಿನ ಮಾಟ, ಒಂದು ತೆರನ ಚಿತ್ತವೃತ್ತಿ.
ಮಾಯಾಪೂರಿತ ಚಿತ್ತದ ಪ್ರವೃತ್ತಿ. ಗುಂಪುಗುಳಿತನದ ಪ್ರವೃತ್ತಿ. ಇವೆಲ್ಲವೂ
'ಚಿತ್ತವೃತ್ತಿನಿರೋಧ' ಕೈ ಲೌಕಿಕವಾದ ಅಂತರಾಯಗಳು, ವಿಘ್ನಗಳು, ಅಡೆತಡೆಗಳು.
{{gap}}ತತ್ ಪರಿಷೇಧಾರಂ, ಏಕತತ್ವ ಅಭ್ಯಾಸಃ
{{gap}}ಅಂತರಾಯಗಳನ್ನು ನಿವಾರಿಸಲು, ತನಗೆ ಇಷ್ಟವಾದ ರುಚಿಸುವ,
ಏಕತತ್ವವನ್ನು ಅಂದರೆ ಯೋಚಿಸಿದ 'ತನ್ನ' ನಿರ್ಣಯವನ್ನು ಅಭ್ಯಾಸ ಮಾಡಬೇಕು.
ಅಂದರೆ 'ತನ್ನ' ನಿರ್ಣಯವು ಸರಿಯಾದುದು ಎಂದು ದೃಢವಾಗಿ ನಂಬಿ,<noinclude></noinclude>
sbrxhx5f1febugyop81vit4s1lj9pr5
ಪುಟ:ಮನಮಂಥನ.pdf/೪೨೮
104
62875
317387
314702
2026-05-05T15:43:58Z
Shreesha Sharma
7840
/* Proofread */
317387
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೪೧೦}}{{Right|ಮನಮಂಥನ}}
ಮಾನಸಿಕವಾಗಿ ಮುನ್ನುಗ್ಗಬೇಕು.
{{gap}}ಮಾನಸಿಕ ಬೇನೆಗಳಿಂದ ನರಳುತ್ತಿರುವವರನ್ನು ಅರ್ಥಮಾಡಿಕೊಳ್ಳಲು
ಈ ಸೂತ್ರವು ಅಮೂಲ್ಯ. ಮಾನಸಿಕ ರೋಗಿಗಳಿಗೆ ಪಿಶಾಚಿ ಹಿಡಿದಂತೆ
ಯಾವುದಾದರೂ ಒಂದು ಗೀಳು ಹಿಡಿಯುತ್ತದೆ. ಅದನ್ನು ತಡೆ ಹಿಡಿಯಲು
ಇತರರು ಪ್ರಯತ್ನಿಸಿದರೆ, ರೋಗಿಗಳ ಮನಸ್ಸು ಮೊಂಡುಹಿಡಿಯುತ್ತದೆ. ಅಸಾಧ್ಯ
ಕೋಪವು ಬರುತ್ತದೆ. ಆದುದರಿಂದ ಹಿಡಿದ ಪೀಳಿಗೆ ಉತ್ತೇಜನವನ್ನು ಕೊಡದೆ
ಇದ್ದರೂ, ಅಡ್ಡಿ ಬರಬಾರದು.
{{gap}}ಏಕಾಗ್ರಚಿತ್ತತೆಯನ್ನು ಪಡೆಯಲು ನೆರವಾಗುವ ಇತರ ಸ್ಥಿತಿಗಳನ್ನೂ
ಹೇಳುತ್ತಾರೆ.
{{gap}}ಮೈತ್ರಿ ಕರುಣಾ ಮುದಿತಃ ಉಪೇಕ್ಷಾಣಾಂ, ಸುಖ ದುಃಖ, ಪುಣ್ಯ, ಅಪುಣ್ಯ
ವಿಷಯಾಕಾಂ ಭಾವನಾತ್ ತತ್ ಚಿತ್ತ ಪ್ರಸಾದನು
{{gap}}ಸುಖ ದುಃಖ; ಪುಣ್ಯ ಅಪುಣ್ಯ ; ಇವುಗಳ ಬಗ್ಗೆ ಮೈತ್ರಿ ಕರುಣೆ,
ಸಂತೋಷ, ಮತ್ತು ಉಪೇಕ್ಷೆ ಇವುಗಳನ್ನು ಕ್ರಮವಾಗಿ ಅಭ್ಯಾಸವನ್ನು ಮಾಡಿದರೆ,
ಚಿತ್ತವು ಏಕಾಗ್ರವಾಗಲು ಸಹಾಯವಾಗುತ್ತದೆ.
{{gap}}ಇದಲ್ಲದೆ ಪ್ರಾಣಾಯಾಮದಿಂದಲೂ ಚಿತ್ತವನ್ನು ಏಕಾಗ್ರದತ್ತ
ನಡೆಸಬಹುದಂತೆ
{{gap}}ಪಚ್ಚರ್ದನ ವಿಧಾರಣಾಭ್ಯಾಂ ವಾ ಪ್ರಾಣಸ್ಯ
{{gap}}ಮುಂದಿನ ಶ್ಲೋಕಗಳಲ್ಲಿ ಸಮಾಧಿಯ ವಿವಿಧ ಸ್ವರೂಪಗಳನ್ನು
ವಿವರಿಸುತ್ತಾರೆ ಸವಿತರ್ಕ ಮತ್ತು ನಿರ್ವಿತರ್ಕ ಎಂಬ ಎರಡು ಪ್ರಮುಖವಾದ
ಸಮಾಧಿ ಸ್ಥಿತಿಗಳು. ಹಾಗೂ ಸ-ವಿಚಾರ ಮತ್ತು ನಿರ್ವಿಚಾರ ಎಂಬ ಭೇದಗಳೂ
ಇವೆ. ನಾಲ್ಕೂ ತೆರನ ಇವು ಸ-ಬೀಜ ಸಮಾಧಿಗಳು. ಅಂದರೆ ಯಾವುದಾದರೂ
ಒಂದನ್ನು ಆಲಂಬಿಸುವುದು, ಅಥವಾ ಸಂ-ಪ್ರಜ್ಞಾತ. ಈ ಸ್ಥಿತಿಯಲ್ಲಿ ಋತಂಭರಾ
ತತ್ರಪಜ್ಞಾ-ಸದಾ ಸತ್ವದಲ್ಲಿರುವ, ಸತ್ಯವಾಗಿರುವ ಪ್ರಜ್ಞೆಯು ಲಭಿಸುತ್ತದೆ. ಸಂಪ್ರಜ್ಞಾತ
ಋತಂಭರಾ ಇವೆರಡೂ ನಿರೋಧಿಸಲ್ಪಟ್ಟಾಗ ನಿರ್ಬೀಜ ಸಮಾಧಿ ಅಥವಾ
ಯಾವುದರ ಆಲಂಬನವೂ ಇಲ್ಲದ ಸಮಾಧಿ ಸ್ಥಿತಿಯು ದೊರಕುತ್ತದೆ.
{{gap}}ಮನಸ್ಸು ತನ್ನ ವೃತ್ತಿಗಳನ್ನು ನಿಲ್ಲಿಸಿದ ಮೇಲೆ ಯಾವ ತೆರನ ಸಮಾಧಿಯ
ಅನುಭವವಾಗುತ್ತದೆಯೋ ಅದನ್ನು ಇಂದಿನ ಹಂತದ ಮನೋವಿಜ್ಞಾನದಲ್ಲಿ,
ಪರೀಕ್ಷಾ ಪ್ರಯೋಗಗಳಿಂದ ಕಂಡುಹಿಡಿಯಲು ಅಸಾಧ್ಯ. ಆದಕಾರಣ ಇವುಗಳನ್ನು
ಸೂಕ್ಷ್ಮವಾಗಿ ಹೆಸರಿಸಲಾಗಿದೆ.<noinclude></noinclude>
kzh27yysjqkjr23eja3dzqbuzo2mxpt
317396
317387
2026-05-05T15:51:16Z
Shreelatha.Halemane
7642
/* Validated */
317396
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೪೧೦}}{{Right|ಮನಮಂಥನ}}
ಮಾನಸಿಕವಾಗಿ ಮುನ್ನುಗ್ಗಬೇಕು.
{{gap}}ಮಾನಸಿಕ ಬೇನೆಗಳಿಂದ ನರಳುತ್ತಿರುವವರನ್ನು ಅರ್ಥಮಾಡಿಕೊಳ್ಳಲು
ಈ ಸೂತ್ರವು ಅಮೂಲ್ಯ. ಮಾನಸಿಕ ರೋಗಿಗಳಿಗೆ ಪಿಶಾಚಿ ಹಿಡಿದಂತೆ
ಯಾವುದಾದರೂ ಒಂದು ಗೀಳು ಹಿಡಿಯುತ್ತದೆ. ಅದನ್ನು ತಡೆ ಹಿಡಿಯಲು
ಇತರರು ಪ್ರಯತ್ನಿಸಿದರೆ, ರೋಗಿಗಳ ಮನಸ್ಸು ಮೊಂಡುಹಿಡಿಯುತ್ತದೆ. ಅಸಾಧ್ಯ
ಕೋಪವು ಬರುತ್ತದೆ. ಆದುದರಿಂದ ಹಿಡಿದ ಪೀಳಿಗೆ ಉತ್ತೇಜನವನ್ನು ಕೊಡದೆ
ಇದ್ದರೂ, ಅಡ್ಡಿ ಬರಬಾರದು.
{{gap}}ಏಕಾಗ್ರಚಿತ್ತತೆಯನ್ನು ಪಡೆಯಲು ನೆರವಾಗುವ ಇತರ ಸ್ಥಿತಿಗಳನ್ನೂ
ಹೇಳುತ್ತಾರೆ.
{{gap}}ಮೈತ್ರಿ ಕರುಣಾ ಮುದಿತಃ ಉಪೇಕ್ಷಾಣಾಂ, ಸುಖ ದುಃಖ, ಪುಣ್ಯ, ಅಪುಣ್ಯ
ವಿಷಯಾಕಾಂ ಭಾವನಾತ್ ತತ್ ಚಿತ್ತ ಪ್ರಸಾದನು
{{gap}}ಸುಖ ದುಃಖ; ಪುಣ್ಯ ಅಪುಣ್ಯ ; ಇವುಗಳ ಬಗ್ಗೆ ಮೈತ್ರಿ ಕರುಣೆ,
ಸಂತೋಷ, ಮತ್ತು ಉಪೇಕ್ಷೆ ಇವುಗಳನ್ನು ಕ್ರಮವಾಗಿ ಅಭ್ಯಾಸವನ್ನು ಮಾಡಿದರೆ,
ಚಿತ್ತವು ಏಕಾಗ್ರವಾಗಲು ಸಹಾಯವಾಗುತ್ತದೆ.
{{gap}}ಇದಲ್ಲದೆ ಪ್ರಾಣಾಯಾಮದಿಂದಲೂ ಚಿತ್ತವನ್ನು ಏಕಾಗ್ರದತ್ತ
ನಡೆಸಬಹುದಂತೆ
{{gap}}ಪಚ್ಚರ್ದನ ವಿಧಾರಣಾಭ್ಯಾಂ ವಾ ಪ್ರಾಣಸ್ಯ
{{gap}}ಮುಂದಿನ ಶ್ಲೋಕಗಳಲ್ಲಿ ಸಮಾಧಿಯ ವಿವಿಧ ಸ್ವರೂಪಗಳನ್ನು
ವಿವರಿಸುತ್ತಾರೆ ಸವಿತರ್ಕ ಮತ್ತು ನಿರ್ವಿತರ್ಕ ಎಂಬ ಎರಡು ಪ್ರಮುಖವಾದ
ಸಮಾಧಿ ಸ್ಥಿತಿಗಳು. ಹಾಗೂ ಸ-ವಿಚಾರ ಮತ್ತು ನಿರ್ವಿಚಾರ ಎಂಬ ಭೇದಗಳೂ
ಇವೆ. ನಾಲ್ಕೂ ತೆರನ ಇವು ಸ-ಬೀಜ ಸಮಾಧಿಗಳು. ಅಂದರೆ ಯಾವುದಾದರೂ
ಒಂದನ್ನು ಆಲಂಬಿಸುವುದು, ಅಥವಾ ಸಂ-ಪ್ರಜ್ಞಾತ. ಈ ಸ್ಥಿತಿಯಲ್ಲಿ ಋತಂಭರಾ
ತತ್ರಪಜ್ಞಾ-ಸದಾ ಸತ್ವದಲ್ಲಿರುವ, ಸತ್ಯವಾಗಿರುವ ಪ್ರಜ್ಞೆಯು ಲಭಿಸುತ್ತದೆ. ಸಂಪ್ರಜ್ಞಾತ
ಋತಂಭರಾ ಇವೆರಡೂ ನಿರೋಧಿಸಲ್ಪಟ್ಟಾಗ ನಿರ್ಬೀಜ ಸಮಾಧಿ ಅಥವಾ
ಯಾವುದರ ಆಲಂಬನವೂ ಇಲ್ಲದ ಸಮಾಧಿ ಸ್ಥಿತಿಯು ದೊರಕುತ್ತದೆ.
{{gap}}ಮನಸ್ಸು ತನ್ನ ವೃತ್ತಿಗಳನ್ನು ನಿಲ್ಲಿಸಿದ ಮೇಲೆ ಯಾವ ತೆರನ ಸಮಾಧಿಯ
ಅನುಭವವಾಗುತ್ತದೆಯೋ ಅದನ್ನು ಇಂದಿನ ಹಂತದ ಮನೋವಿಜ್ಞಾನದಲ್ಲಿ,
ಪರೀಕ್ಷಾ ಪ್ರಯೋಗಗಳಿಂದ ಕಂಡುಹಿಡಿಯಲು ಅಸಾಧ್ಯ. ಆದಕಾರಣ ಇವುಗಳನ್ನು
ಸೂಕ್ಷ್ಮವಾಗಿ ಹೆಸರಿಸಲಾಗಿದೆ.<noinclude></noinclude>
jxbc1lruorsbmqcr81xuqiaach05cw5
ಪುಟ:ಮನಮಂಥನ.pdf/೪೨೯
104
62876
317386
314701
2026-05-05T15:42:28Z
Shreesha Sharma
7840
/* Proofread */
317386
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ}}{{Right|೪೧೧}}
{{center|'''II ಸಾಧನ ಪಾದ'''}}
{{gap}}ತಪಃ ಸ್ವಾಧ್ಯಾಯೇಶ್ವರ ಪ್ರಣಿಧಾನಾನಿ ಕ್ರಿಯಾ ಯೋಗ:
{{gap}}ತಪಃ ಯೋಗ ಸಾಧನೆಗಾಗಿ ಮನಸ್ಸಿನಲ್ಲಿ ತಪ್ಪಿಸುತ್ತಾ, ಅಗತ್ಯವಾದ ವತ
ಪೂಜೆ ಇತ್ಯಾದಿಗಳನ್ನು ಆಚರಿಸುವುದು. ಸ್ವಾಧ್ಯಾಯ ಪ್ರಣವಪೂರ್ವಕವಾದ
ಮಂತ್ರವನ್ನು ಜಪಿಸುವುದು, ಈಶ್ವರ ಪ್ರಣಿಧಾನ=ಎಲ್ಲವೂ ಈಶ್ವರನಿಗೆ ಸಮರ್ಪಿತ
ಎನ್ನುವ ಪೂರ್ಣ ನಂಬುಗೆ. ಈ ಮೂರೂ ಕೂಡಿ ಕ್ರಿಯಾಯೋಗ
ಎಂದೆನಿಸಿಕೊಳ್ಳುತ್ತದೆ.
{{gap}}ಯೋಗದ ವಿವರಗಳನ್ನು, ಚಿತ್ತದ ವಿವಿಧ ವೃತ್ತಿಗಳನ್ನು, ವೃತ್ತಿಗಳ ಮೇಲೆ
ಹತೋಟಿಯನ್ನು ಪಡೆಯುವ ರೀತಿಗಳನ್ನೂ ಮೊದಲನೆಯ ಪಾದದಲ್ಲಿ
ಹೇಳಲಾಯಿತು. ಎರಡನೆಯ ಈ ಪಾದದಲ್ಲಿ ಅವನ್ನು ಸಾಧಿಸುವ ರೀತಿಗಳನ್ನು
ವಿವರಿಸಲಾಗುತ್ತದೆ. ಆದುದರಿಂದ ಈ ಭಾಗವನ್ನು 'ಕ್ರಿಯಾಯೋಗ' ಎಂದು
ಕರೆಯುತ್ತಾರೆ.
{{gap}}ಸಮಾಧಿ ಭಾವನಾರ್ಥಃ ಕ್ಷೇಶ ತನೂ ಕರಣಾರ್ಥಷ್ಟ
{{gap}}ಕ್ರಿಯಾಯೋಗವನ್ನು ಸಾಧನೆ ಮಾಡುವುದರಿಂದ ಸಮಾಧಿಸ್ಥಿತಿಯು
ಸ್ಥಿರವಾಗುವುದಕ್ಕೂ ಮತ್ತು ಕೇಶಗಳು ಅಥವಾ ವಿಘ್ನಗಳು ನಾಶವಾಗುವುದಕ್ಕೂ
ಸಹಾಯವಾಗುತ್ತದೆ.
{{gap}}ಅವಿದ್ಯಾ ಅಸ್ಮಿತ, ರಾಗ, ದ್ವೇಷ, ಅಭಿನಿವೇಶಾ ಕ್ಷೇಪಾ
ಕ್ಲೇಷಗಳು ಎಂದರೆ :
{{gap}}ಅವಿದ್ಯಾ=ಅಜ್ಞಾನ ಅಥವಾ ಸರಿಯಾದ ಸತ್ಯವಾದ ಜ್ಞಾನವು ಇಲ್ಲದಿರುವುದು.
{{gap}}ಅಸ್ಮಿತ=ನಾನು ನನ್ನ ಬಾಳು ಎಂಬ ಭಾವನೆ.
{{gap}}ರಾಗ=ಸುಖ ಕಾಮ್ಯಗಳ ಬಗ್ಗೆ ಇರುವ ಆಸೆ.
{{gap}}ದ್ವೇಷ ಇಷ್ಟಾರ್ಥ ಸಾಧನೆಗೆ ಅಡ್ಡಿ ಬರುವವುಗಳ ಬಗೆಗೆ ಉಂಟಾಗುವ ಭಾವನೆ.
{{gap}}ಅಭಿನಿವೇಶ=ಸೊಬಗು ಸೌಖ್ಯಗಳಿಂದ ಬದುಕಬೇಕು ಎಂಬ ಹೆಬ್ಬಯಕೆ.
{{gap}}ಮೆದುಳಿನಲ್ಲಿರುವ ಆನಂದದ ಕೇಂದ್ರಗಳ ಬಳಿಗೆ ಮನಸ್ಸು ಹರಿಯುವಾಗ,
{{gap}}ಈ ಕ್ಷೇಶಗಳು ಅಡ್ಡ ಬಂದು ತಮ್ಮ ಬಳಿಗೆ ಸೆಳೆಯುತ್ತವೆ.
{{gap}}ಅವಿದ್ಯಾ ಕ್ಷೇತ್ರ ಉತ್ತರೇಷಾಂ ಪ್ರಸುಪ್ತ ತನುವಿಚ್ಛಿನ್ನ ಉದಾರಾಕಾಂ
{{gap}}ಕ್ಷೇಶಗಳೆಲ್ಲವೂ ಸುಪ್ತವಾಗಿರಲಿ, ಅಲ್ಪವಾಗಿರಲಿ, ಅಥವಾ
ಉಲ್ಬಣಗೊಂಡಿರಲಿ, ಅವುಗಳೆಲ್ಲಕ್ಕೂ ಅವಿದ್ಯೆಯೇ ಪ್ರಧಾನ ಕಾರಣವಾಗಿರುತ್ತದೆ.
{{gap}}ಅವಿದ್ಯೆ ಅಥವಾ ಅಜ್ಞಾನದಿಂದಲೇ ಮಿಕ್ಕ ವಿಘ್ನಗಳು ಮನಸ್ಸಿನಲ್ಲಿ<noinclude></noinclude>
tdbypxqf29ivzih2ml4u2a3ihtrc5d8
317397
317386
2026-05-05T15:51:28Z
Shreelatha.Halemane
7642
/* Validated */
317397
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ}}{{Right|೪೧೧}}
{{center|'''II ಸಾಧನ ಪಾದ'''}}
{{gap}}ತಪಃ ಸ್ವಾಧ್ಯಾಯೇಶ್ವರ ಪ್ರಣಿಧಾನಾನಿ ಕ್ರಿಯಾ ಯೋಗ:
{{gap}}ತಪಃ ಯೋಗ ಸಾಧನೆಗಾಗಿ ಮನಸ್ಸಿನಲ್ಲಿ ತಪ್ಪಿಸುತ್ತಾ, ಅಗತ್ಯವಾದ ವತ
ಪೂಜೆ ಇತ್ಯಾದಿಗಳನ್ನು ಆಚರಿಸುವುದು. ಸ್ವಾಧ್ಯಾಯ ಪ್ರಣವಪೂರ್ವಕವಾದ
ಮಂತ್ರವನ್ನು ಜಪಿಸುವುದು, ಈಶ್ವರ ಪ್ರಣಿಧಾನ=ಎಲ್ಲವೂ ಈಶ್ವರನಿಗೆ ಸಮರ್ಪಿತ
ಎನ್ನುವ ಪೂರ್ಣ ನಂಬುಗೆ. ಈ ಮೂರೂ ಕೂಡಿ ಕ್ರಿಯಾಯೋಗ
ಎಂದೆನಿಸಿಕೊಳ್ಳುತ್ತದೆ.
{{gap}}ಯೋಗದ ವಿವರಗಳನ್ನು, ಚಿತ್ತದ ವಿವಿಧ ವೃತ್ತಿಗಳನ್ನು, ವೃತ್ತಿಗಳ ಮೇಲೆ
ಹತೋಟಿಯನ್ನು ಪಡೆಯುವ ರೀತಿಗಳನ್ನೂ ಮೊದಲನೆಯ ಪಾದದಲ್ಲಿ
ಹೇಳಲಾಯಿತು. ಎರಡನೆಯ ಈ ಪಾದದಲ್ಲಿ ಅವನ್ನು ಸಾಧಿಸುವ ರೀತಿಗಳನ್ನು
ವಿವರಿಸಲಾಗುತ್ತದೆ. ಆದುದರಿಂದ ಈ ಭಾಗವನ್ನು 'ಕ್ರಿಯಾಯೋಗ' ಎಂದು
ಕರೆಯುತ್ತಾರೆ.
{{gap}}ಸಮಾಧಿ ಭಾವನಾರ್ಥಃ ಕ್ಷೇಶ ತನೂ ಕರಣಾರ್ಥಷ್ಟ
{{gap}}ಕ್ರಿಯಾಯೋಗವನ್ನು ಸಾಧನೆ ಮಾಡುವುದರಿಂದ ಸಮಾಧಿಸ್ಥಿತಿಯು
ಸ್ಥಿರವಾಗುವುದಕ್ಕೂ ಮತ್ತು ಕೇಶಗಳು ಅಥವಾ ವಿಘ್ನಗಳು ನಾಶವಾಗುವುದಕ್ಕೂ
ಸಹಾಯವಾಗುತ್ತದೆ.
{{gap}}ಅವಿದ್ಯಾ ಅಸ್ಮಿತ, ರಾಗ, ದ್ವೇಷ, ಅಭಿನಿವೇಶಾ ಕ್ಷೇಪಾ
ಕ್ಲೇಷಗಳು ಎಂದರೆ :
{{gap}}ಅವಿದ್ಯಾ=ಅಜ್ಞಾನ ಅಥವಾ ಸರಿಯಾದ ಸತ್ಯವಾದ ಜ್ಞಾನವು ಇಲ್ಲದಿರುವುದು.
{{gap}}ಅಸ್ಮಿತ=ನಾನು ನನ್ನ ಬಾಳು ಎಂಬ ಭಾವನೆ.
{{gap}}ರಾಗ=ಸುಖ ಕಾಮ್ಯಗಳ ಬಗ್ಗೆ ಇರುವ ಆಸೆ.
{{gap}}ದ್ವೇಷ ಇಷ್ಟಾರ್ಥ ಸಾಧನೆಗೆ ಅಡ್ಡಿ ಬರುವವುಗಳ ಬಗೆಗೆ ಉಂಟಾಗುವ ಭಾವನೆ.
{{gap}}ಅಭಿನಿವೇಶ=ಸೊಬಗು ಸೌಖ್ಯಗಳಿಂದ ಬದುಕಬೇಕು ಎಂಬ ಹೆಬ್ಬಯಕೆ.
{{gap}}ಮೆದುಳಿನಲ್ಲಿರುವ ಆನಂದದ ಕೇಂದ್ರಗಳ ಬಳಿಗೆ ಮನಸ್ಸು ಹರಿಯುವಾಗ,
{{gap}}ಈ ಕ್ಷೇಶಗಳು ಅಡ್ಡ ಬಂದು ತಮ್ಮ ಬಳಿಗೆ ಸೆಳೆಯುತ್ತವೆ.
{{gap}}ಅವಿದ್ಯಾ ಕ್ಷೇತ್ರ ಉತ್ತರೇಷಾಂ ಪ್ರಸುಪ್ತ ತನುವಿಚ್ಛಿನ್ನ ಉದಾರಾಕಾಂ
{{gap}}ಕ್ಷೇಶಗಳೆಲ್ಲವೂ ಸುಪ್ತವಾಗಿರಲಿ, ಅಲ್ಪವಾಗಿರಲಿ, ಅಥವಾ
ಉಲ್ಬಣಗೊಂಡಿರಲಿ, ಅವುಗಳೆಲ್ಲಕ್ಕೂ ಅವಿದ್ಯೆಯೇ ಪ್ರಧಾನ ಕಾರಣವಾಗಿರುತ್ತದೆ.
{{gap}}ಅವಿದ್ಯೆ ಅಥವಾ ಅಜ್ಞಾನದಿಂದಲೇ ಮಿಕ್ಕ ವಿಘ್ನಗಳು ಮನಸ್ಸಿನಲ್ಲಿ<noinclude></noinclude>
loqqsiqwwa9pxx0hz8lr4miaxh222un
ಪುಟ:ಮನಮಂಥನ.pdf/೪೩೦
104
62877
317384
314700
2026-05-05T15:39:32Z
Shreesha Sharma
7840
/* Proofread */
317384
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೪೧೨}}{{Right|ಮನಮಂಥನ}}
ಕಾಣಿಸುತ್ತವೆ. ಸರಿಯಾದ ಹಾಗೂ ಸ್ಪಷ್ಟವಾದ ಜ್ಞಾನಾರ್ಜನೆಯಿಂದ, ಮನಸ್ಸಿನಲ್ಲಿ
ಕಂಡುಬರುವ ಅಡ್ಡಿಗಳನ್ನು ನಿವಾರಿಸಿ ಆನಂದದ ಕೇಂದ್ರಗಳ ಬಳಿಗೆ ಮನಸ್ಸನ್ನು
ಹರಿಸಬಹುದು.
{{gap}}ಮುಂದಿನ ಶ್ಲೋಕಗಳಲ್ಲಿ ಕ್ಷೇಶಗಳೆದರ ವಿವರಣೆಯನ್ನು ಕೊಡಲಾಗಿದೆ.
{{gap}}ಅವುಗಳ ಮುಖ್ಯಸಾರಾಂಶವು : ಆನಂದದ ಕೇಂದ್ರಗಳ ಪ್ರಚೋದನೆಯಿಂದ
ಉಂಟಾಗುವ ಅರಿವು ಶಾಶ್ವತವಾದುದರ ಜ್ಞಾನ. ಅಂತಹ ಅರಿವನ್ನು 'ಪುರುಷ'
ಎಂದರು. ಕ್ಷೇಶಗಳಿಂದ ನಡೆಸಲ್ಪಟ್ಟ ಮನಸ್ಸು, 'ಪುರುಷನೇ' ಕ್ಷೇಶಗಳೊಂದಿಗೆ
ಕೂಡಿಕೊಂಡು ಅನುಭವಿಸುತ್ತಾನೆ. ಎಂದು ಭ್ರಮಿಸುತ್ತದೆ, ಭ್ರಮೆಯು
ನಿವಾರಣೆಯಾಗಬೇಕಾದರೆ, ಪುರುಷ ಮತ್ತು ಅವಿದ್ಯೆಯಿಂದಾಗಿ ಪುರುಷನು
ಅನುಭವಿಸುತ್ತಾನೆ ಎಂಬ ಸಂಯೋಗವನ್ನು ಪರಿಹರಿಸಬೇಕು. ನಿರಂತರವಾಗಿ
ವಿವೇಕವನ್ನು ಉಪಯೋಗಿಸುವುದರಿಂದ ಸಂಯೋಗವನ್ನು ಪರಿಹರಿಸಬಹುದು,
ಹಾಗಾಗುವ ತನಕ ಯೋಗಾಂಗಾನುಷ್ಠಾನವನ್ನು ಆಚರಿಸಬೇಕು. ಆಗ ಚಿತ್ತವು
ಸತ್ವಗುಣದಿಂದ ತುಂಬಿಕೊಂಡು ವಿವೇಕ ಖ್ಯಾತಿಯನ್ನು ಪಡೆಯುವ ಪರಿಪಕ್ವತೆಯನ್ನು
ಪಡೆಯುತ್ತದೆ.
{{gap}}ಅನುಷ್ಠಾನವನ್ನು ಮಾಡಬೇಕಾದ ಯೋಗಾಂಗಗಳು ಯಾವುವು? ಎಷ್ಟು?
ಯಮ, ನಿಯಮ, ಆಸನ, ಪ್ರಾಣಾಯಾಮ : ಪ್ರತ್ಯಾಹಾರ,
ಧಾರಣ, ಧ್ಯಾನ, ಸಮಾಧಯೋ ಅಷ್ಟಾವಯವಂಗಾನಿ
{{gap}}ಎಂಟು ಭಾಗಗಳುಳ್ಳ ಯೋಗಾಂಗಗಳಲ್ಲಿ ಐದು ಬಾಹ್ಯ ನಡವಳಿಕೆಗೆ
ಸಂಬಂಧಪಟ್ಟುದು.
{{gap}}ಯಮ=ಅಹಿಂಸೆ, ಸತ್ಯ, ಆಸ್ತೇಯ, (ಇತರರ ಆಸ್ತಿಯನ್ನು ಅಪಹರಿಸದೆ
ಇರುವುದು) ಬ್ರಹ್ಮಚರ್ಯ, ಅಪರಿಗ್ರಹ.
{{gap}}ನಿಯಮ=ಶುಚಿ, ಸಂತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರ ಪ್ರಣಿಧಾನ.
{{gap}}ಆಸನ=ದೇಹವನ್ನು ತಹಬಂದಿಗೆ ತಂದು, ಚಿತ್ತಸ್ಥೆರವನ್ನು ಪಡೆಯಲು
ಆರಾಮವಾಗಿ ಕೂತುಕೊಳ್ಳುವುದು.
{{gap}}ಪ್ರಾಣಾಯಾಮ=ಉಚ್ಚಾಸ, ನಿಶ್ವಾಸಗಳನ್ನು ಕ್ಲುಪ್ತವಾಗಿ ಸಾವಧಾನವಾಗಿ
ನಡೆಸುವುದು.
{{gap}}ಪ್ರತ್ಯಾಹಾರ=ಲೌಕಿಕ ಸ್ವಭಾವದಿಂದ ಇಂದ್ರಿಯಗಳು ಬಹಿರ್ಮುಖ
ವಾಗಿರುತ್ತವೆ. ಅದಕ್ಕೆ ಪ್ರತಿಯಾಗಿ ಅಂತರ್ಮುಖಿಯಾಗುವಂತೆ ಮಾಡುವುದು
{{gap}}ಮಿಕ್ಕ ಐದು ಯೋಗಾಂಗಗಳು ಮನಸ್ಸಿಗೆ ಮೀಸಲಾದುವು. ಚಿತ್ರಕ್ಕೆ<noinclude></noinclude>
pjg1xcu2h2dxtfgougzdiwg254ncuar
317398
317384
2026-05-05T15:51:39Z
Shreelatha.Halemane
7642
/* Validated */
317398
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೪೧೨}}{{Right|ಮನಮಂಥನ}}
ಕಾಣಿಸುತ್ತವೆ. ಸರಿಯಾದ ಹಾಗೂ ಸ್ಪಷ್ಟವಾದ ಜ್ಞಾನಾರ್ಜನೆಯಿಂದ, ಮನಸ್ಸಿನಲ್ಲಿ
ಕಂಡುಬರುವ ಅಡ್ಡಿಗಳನ್ನು ನಿವಾರಿಸಿ ಆನಂದದ ಕೇಂದ್ರಗಳ ಬಳಿಗೆ ಮನಸ್ಸನ್ನು
ಹರಿಸಬಹುದು.
{{gap}}ಮುಂದಿನ ಶ್ಲೋಕಗಳಲ್ಲಿ ಕ್ಷೇಶಗಳೆದರ ವಿವರಣೆಯನ್ನು ಕೊಡಲಾಗಿದೆ.
{{gap}}ಅವುಗಳ ಮುಖ್ಯಸಾರಾಂಶವು : ಆನಂದದ ಕೇಂದ್ರಗಳ ಪ್ರಚೋದನೆಯಿಂದ
ಉಂಟಾಗುವ ಅರಿವು ಶಾಶ್ವತವಾದುದರ ಜ್ಞಾನ. ಅಂತಹ ಅರಿವನ್ನು 'ಪುರುಷ'
ಎಂದರು. ಕ್ಷೇಶಗಳಿಂದ ನಡೆಸಲ್ಪಟ್ಟ ಮನಸ್ಸು, 'ಪುರುಷನೇ' ಕ್ಷೇಶಗಳೊಂದಿಗೆ
ಕೂಡಿಕೊಂಡು ಅನುಭವಿಸುತ್ತಾನೆ. ಎಂದು ಭ್ರಮಿಸುತ್ತದೆ, ಭ್ರಮೆಯು
ನಿವಾರಣೆಯಾಗಬೇಕಾದರೆ, ಪುರುಷ ಮತ್ತು ಅವಿದ್ಯೆಯಿಂದಾಗಿ ಪುರುಷನು
ಅನುಭವಿಸುತ್ತಾನೆ ಎಂಬ ಸಂಯೋಗವನ್ನು ಪರಿಹರಿಸಬೇಕು. ನಿರಂತರವಾಗಿ
ವಿವೇಕವನ್ನು ಉಪಯೋಗಿಸುವುದರಿಂದ ಸಂಯೋಗವನ್ನು ಪರಿಹರಿಸಬಹುದು,
ಹಾಗಾಗುವ ತನಕ ಯೋಗಾಂಗಾನುಷ್ಠಾನವನ್ನು ಆಚರಿಸಬೇಕು. ಆಗ ಚಿತ್ತವು
ಸತ್ವಗುಣದಿಂದ ತುಂಬಿಕೊಂಡು ವಿವೇಕ ಖ್ಯಾತಿಯನ್ನು ಪಡೆಯುವ ಪರಿಪಕ್ವತೆಯನ್ನು
ಪಡೆಯುತ್ತದೆ.
{{gap}}ಅನುಷ್ಠಾನವನ್ನು ಮಾಡಬೇಕಾದ ಯೋಗಾಂಗಗಳು ಯಾವುವು? ಎಷ್ಟು?
ಯಮ, ನಿಯಮ, ಆಸನ, ಪ್ರಾಣಾಯಾಮ : ಪ್ರತ್ಯಾಹಾರ,
ಧಾರಣ, ಧ್ಯಾನ, ಸಮಾಧಯೋ ಅಷ್ಟಾವಯವಂಗಾನಿ
{{gap}}ಎಂಟು ಭಾಗಗಳುಳ್ಳ ಯೋಗಾಂಗಗಳಲ್ಲಿ ಐದು ಬಾಹ್ಯ ನಡವಳಿಕೆಗೆ
ಸಂಬಂಧಪಟ್ಟುದು.
{{gap}}ಯಮ=ಅಹಿಂಸೆ, ಸತ್ಯ, ಆಸ್ತೇಯ, (ಇತರರ ಆಸ್ತಿಯನ್ನು ಅಪಹರಿಸದೆ
ಇರುವುದು) ಬ್ರಹ್ಮಚರ್ಯ, ಅಪರಿಗ್ರಹ.
{{gap}}ನಿಯಮ=ಶುಚಿ, ಸಂತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರ ಪ್ರಣಿಧಾನ.
{{gap}}ಆಸನ=ದೇಹವನ್ನು ತಹಬಂದಿಗೆ ತಂದು, ಚಿತ್ತಸ್ಥೆರವನ್ನು ಪಡೆಯಲು
ಆರಾಮವಾಗಿ ಕೂತುಕೊಳ್ಳುವುದು.
{{gap}}ಪ್ರಾಣಾಯಾಮ=ಉಚ್ಚಾಸ, ನಿಶ್ವಾಸಗಳನ್ನು ಕ್ಲುಪ್ತವಾಗಿ ಸಾವಧಾನವಾಗಿ
ನಡೆಸುವುದು.
{{gap}}ಪ್ರತ್ಯಾಹಾರ=ಲೌಕಿಕ ಸ್ವಭಾವದಿಂದ ಇಂದ್ರಿಯಗಳು ಬಹಿರ್ಮುಖ
ವಾಗಿರುತ್ತವೆ. ಅದಕ್ಕೆ ಪ್ರತಿಯಾಗಿ ಅಂತರ್ಮುಖಿಯಾಗುವಂತೆ ಮಾಡುವುದು
{{gap}}ಮಿಕ್ಕ ಐದು ಯೋಗಾಂಗಗಳು ಮನಸ್ಸಿಗೆ ಮೀಸಲಾದುವು. ಚಿತ್ರಕ್ಕೆ<noinclude></noinclude>
39ufw86oj62cnl10sgmpnb7awebe2qe
ಪುಟ:ಮನಮಂಥನ.pdf/೪೩೧
104
62878
317428
314699
2026-05-06T02:08:32Z
Shreesha Sharma
7840
/* Proofread */
317428
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ}}{{Right|೪೧೩}}
ಸಂಬಂಧಿಸಿದುದವು.
{{gap}}ಧಾರಣ ಚಿತ್ತವನ್ನು ಅಥವಾ ಮನಸ್ಸನ್ನು ಒಂದು ಗುರಿಯತ್ತ ಸ್ಥಿರವಾಗಿ
ನಿಲ್ಲಿಸುವುದು.
{{gap}}ಧ್ಯಾನ=ಧಾರಣಾಸ್ಥಿತಿಗೆ, ಇತರ ಚಿತ್ತವೃತ್ತಿಗಳು, ಮನಸ್ಸಿನ ಆಲೋಚನೆಗಳು,
ಅಡ್ಡಬಂದು ಕುಂದುತರದಂತೆ ಅಭ್ಯಾಸ ಮಾಡುವುದು.
{{gap}}ಸಮಾಧಿ-ಧ್ಯಾನವನ್ನು ಮಾಡುತ್ತಿದ್ದೇನೆ ಎಂಬ ಅರಿವೂ ನಾಶವಾಗಿ, ಮನಸ್ಸು
ಶೂನ್ಯವಾಗುವುದು. ಆಗ ಅಲೌಕಿಕವಾದ ಯಾವುದೋ ಪ್ರಜ್ಞೆಯು
ಆನಂದಮಯವಾಗಿ ಸತ್ಯವಾಗಿರುತ್ತದೆಯಂತೆ.
{{gap}}ಯೋಗಾಂಗಳಾದ ಈ ಎಂಟರ ವಿವರಣೆಯನ್ನು ಮತ್ತು ಅವುಗಳಿಂದ
ಲಭಿಸುವ ಪ್ರಯೋಜನವನ್ನೂ, ಅವುಗಳಿಂದ ಸಮಾಧಿಸ್ಥಿತಿಗೆ ಹೇಗೆ
ಏರಬಹುದೆಂಬುದನ್ನೂ, ಮುಂದಿನ ಶ್ಲೋಕಗಳಲ್ಲಿ ವಿವರಿಸಲಾಗಿದೆ. ಆಸಕ್ತಿ,
ಇದ್ದವರು ಯೋಗಸೂತ್ರಗಳನ್ನು ವ್ಯಾಸಂಗ ಮಾಡಬೇಕು.
{{gap}}ಪ್ರಕೃತ, ವಯಸ್ಸಿನ ಏರುಪೇರು, ಮತ್ತು ಸ್ವಾಸ್ಥ್ಯತೆ, ಇವುಗಳನ್ನು
ಗುರಿಯಾಗಿರಿಸಿಕೊಂಡು ಮನಸ್ಸಿನ ವಿಶ್ಲೇಷಣೆಯನ್ನು ಪತಂಜಲಿ ಮಹರ್ಷಿಗಳು
ಹೇಗೆ ಮಾಡಿದ್ದಾರೆ ಎಂಬುದನ್ನು ತಿಳಿಯಲು ಯತ್ನಿಸಲಾಗಿದೆ.
{{center|III. ವಿಭೂತಿ ಪಾದ}}
{{gap}}ಮೂರನೆಯ ಈ ಭಾಗದಲ್ಲಿ ಧಾರಣ, ಧ್ಯಾನ, ಮತ್ತು ಸಮಾಧಿ ಸ್ಥಿತಿಗಳನ್ನು
ವಿವರಿಸಲಾಗಿದೆ. ಮತ್ತು ಈ ಮೂರೂ ಚಿತ್ತದ ಸ್ಥಿತಿಗಳ ಸಮೂಹವನ್ನು 'ಸಂಯಮ'
ಎಂದು ಕರೆಯಲಾಗಿದೆ. ಸಂಯಮವು ಯಾವುದಾದರೂ ಒಂದು ವಿಷಯ
ಅಥವಾ ವಸ್ತುವಿನಲ್ಲಿ ಕೇಂದ್ರೀಕರಿಸಲ್ಪಟ್ಟಾಗ, ಲಭಿಸುವ ಸಿದ್ಧಿಗಳೂ, ಅಂದರೆ
ಅಸಾಧಾರಣವಾದ ಪರಿಣಾಮಗಳನ್ನು ವಿಶದೀಕರಿಸಿದೆ.
{{gap}}ಮನಸ್ಸನ್ನು ಅಭ್ಯಾಸದಿಂದ, ಹಾಗೂ ವೈರಾಗ್ಯದಿಂದ ಹದಗೊಳಿಸಿದರೆ
ಅನಂತರ ಮನಸ್ಸು ವಕ್ರವಕ್ರವಾಗಿ, ಚಂಚಲವಾಗಿ ವರ್ತಿಸದೆ ನೇರವಾಗಿ ಇಷ್ಟವಾದ
ಅಥವಾ ಸಂಕಲ್ಪಿಸಿದ ಗುರಿಯತ್ತ ಸುಲಭವಾಗಿ ಸಾಗುತ್ತದೆ. ಹೀಗೆ ಮನಸ್ಸೆಂಬ
ಶಕ್ತಿಯನ್ನು ಅಭಿವೃದ್ಧಿಸಿ ನೇರ ನಡಸಿದರೆ, ಅಸಾಧಾರಣವಾದ ಫಲಗಳು
ದೊರಕುತ್ತವೆ. ವಿಭೂತಿ ಪಾದದ ಸಾರಾಂಶವಿದು.
ದೇಶಬಂಧ ಚಿತ್ತಸ್ಯ ಧಾರಣಾ<noinclude></noinclude>
ec2mpii7kofurzfer0rfzj2onhd6ghb
317435
317428
2026-05-06T02:21:26Z
Shreelatha.Halemane
7642
/* Validated */
317435
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ}}{{Right|೪೧೩}}
ಸಂಬಂಧಿಸಿದುದವು.
{{gap}}ಧಾರಣ ಚಿತ್ತವನ್ನು ಅಥವಾ ಮನಸ್ಸನ್ನು ಒಂದು ಗುರಿಯತ್ತ ಸ್ಥಿರವಾಗಿ
ನಿಲ್ಲಿಸುವುದು.
{{gap}}ಧ್ಯಾನ=ಧಾರಣಾಸ್ಥಿತಿಗೆ, ಇತರ ಚಿತ್ತವೃತ್ತಿಗಳು, ಮನಸ್ಸಿನ ಆಲೋಚನೆಗಳು,
ಅಡ್ಡಬಂದು ಕುಂದುತರದಂತೆ ಅಭ್ಯಾಸ ಮಾಡುವುದು.
{{gap}}ಸಮಾಧಿ-ಧ್ಯಾನವನ್ನು ಮಾಡುತ್ತಿದ್ದೇನೆ ಎಂಬ ಅರಿವೂ ನಾಶವಾಗಿ, ಮನಸ್ಸು
ಶೂನ್ಯವಾಗುವುದು. ಆಗ ಅಲೌಕಿಕವಾದ ಯಾವುದೋ ಪ್ರಜ್ಞೆಯು
ಆನಂದಮಯವಾಗಿ ಸತ್ಯವಾಗಿರುತ್ತದೆಯಂತೆ.
{{gap}}ಯೋಗಾಂಗಳಾದ ಈ ಎಂಟರ ವಿವರಣೆಯನ್ನು ಮತ್ತು ಅವುಗಳಿಂದ
ಲಭಿಸುವ ಪ್ರಯೋಜನವನ್ನೂ, ಅವುಗಳಿಂದ ಸಮಾಧಿಸ್ಥಿತಿಗೆ ಹೇಗೆ
ಏರಬಹುದೆಂಬುದನ್ನೂ, ಮುಂದಿನ ಶ್ಲೋಕಗಳಲ್ಲಿ ವಿವರಿಸಲಾಗಿದೆ. ಆಸಕ್ತಿ,
ಇದ್ದವರು ಯೋಗಸೂತ್ರಗಳನ್ನು ವ್ಯಾಸಂಗ ಮಾಡಬೇಕು.
{{gap}}ಪ್ರಕೃತ, ವಯಸ್ಸಿನ ಏರುಪೇರು, ಮತ್ತು ಸ್ವಾಸ್ಥ್ಯತೆ, ಇವುಗಳನ್ನು
ಗುರಿಯಾಗಿರಿಸಿಕೊಂಡು ಮನಸ್ಸಿನ ವಿಶ್ಲೇಷಣೆಯನ್ನು ಪತಂಜಲಿ ಮಹರ್ಷಿಗಳು
ಹೇಗೆ ಮಾಡಿದ್ದಾರೆ ಎಂಬುದನ್ನು ತಿಳಿಯಲು ಯತ್ನಿಸಲಾಗಿದೆ.
{{center|III. ವಿಭೂತಿ ಪಾದ}}
{{gap}}ಮೂರನೆಯ ಈ ಭಾಗದಲ್ಲಿ ಧಾರಣ, ಧ್ಯಾನ, ಮತ್ತು ಸಮಾಧಿ ಸ್ಥಿತಿಗಳನ್ನು
ವಿವರಿಸಲಾಗಿದೆ. ಮತ್ತು ಈ ಮೂರೂ ಚಿತ್ತದ ಸ್ಥಿತಿಗಳ ಸಮೂಹವನ್ನು 'ಸಂಯಮ'
ಎಂದು ಕರೆಯಲಾಗಿದೆ. ಸಂಯಮವು ಯಾವುದಾದರೂ ಒಂದು ವಿಷಯ
ಅಥವಾ ವಸ್ತುವಿನಲ್ಲಿ ಕೇಂದ್ರೀಕರಿಸಲ್ಪಟ್ಟಾಗ, ಲಭಿಸುವ ಸಿದ್ಧಿಗಳೂ, ಅಂದರೆ
ಅಸಾಧಾರಣವಾದ ಪರಿಣಾಮಗಳನ್ನು ವಿಶದೀಕರಿಸಿದೆ.
{{gap}}ಮನಸ್ಸನ್ನು ಅಭ್ಯಾಸದಿಂದ, ಹಾಗೂ ವೈರಾಗ್ಯದಿಂದ ಹದಗೊಳಿಸಿದರೆ
ಅನಂತರ ಮನಸ್ಸು ವಕ್ರವಕ್ರವಾಗಿ, ಚಂಚಲವಾಗಿ ವರ್ತಿಸದೆ ನೇರವಾಗಿ ಇಷ್ಟವಾದ
ಅಥವಾ ಸಂಕಲ್ಪಿಸಿದ ಗುರಿಯತ್ತ ಸುಲಭವಾಗಿ ಸಾಗುತ್ತದೆ. ಹೀಗೆ ಮನಸ್ಸೆಂಬ
ಶಕ್ತಿಯನ್ನು ಅಭಿವೃದ್ಧಿಸಿ ನೇರ ನಡಸಿದರೆ, ಅಸಾಧಾರಣವಾದ ಫಲಗಳು
ದೊರಕುತ್ತವೆ. ವಿಭೂತಿ ಪಾದದ ಸಾರಾಂಶವಿದು.
{{center|ದೇಶಬಂಧ ಚಿತ್ತಸ್ಯ ಧಾರಣಾ}}<noinclude></noinclude>
07by0sdkpprgtbrhipppz354462asa4
ಪುಟ:ಮನಮಂಥನ.pdf/೪೩೨
104
62879
317429
314698
2026-05-06T02:11:39Z
Shreesha Sharma
7840
/* Proofread */
317429
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೪೧೪}}{{Right|ಮನಮಂಥನ}}
{{gap}}ಚಿತ್ತವನ್ನು ಅಥವಾ ಮನಸ್ಸನ್ನು ಯಾವುದಾದರೂ ಒಂದು ಪ್ರದೇಶದಲ್ಲಿ
ಸ್ಥಿರವಾಗಿ ನಿಲ್ಲಿಸುವುದು 'ಧಾರಣ'. ಪ್ರದೇಶ ಎಂದಾಗ ದೇಹದ ಹೊರಗಿರುವ
ದೇವರ ವಿಗ್ರಹವಾಗಿರಬಹುದು ; ದೇಹದಲ್ಲಿರುವ, ನಾಸಿಕಾಗ್ರ
ಇತ್ಯಾದಿಯಾಗಿರಬಹುದು ; ಇಂತಹ ಪ್ರದೇಶಗಳು ಪವಿತ್ರವಾಗಿರಬೇಕು. ಋಷಿಗಳ
ಕಾಲದಲ್ಲಿ ದೇಶ ಎಂದರೆ Space ಎನ್ನುವ ಅರ್ಥವಿತ್ತು. ವಿಶಾಲವಾದ Space
ನಲ್ಲಿ ಸೀಮಿತವಾದ ಒಂದು ಪುಟ್ಟ ಪ್ರದೇಶದಲ್ಲಿ ಚಿತ್ತವನ್ನು ಬಂಧಿಸಿಡುವುದು,
ಅಥವಾ ಮನಸ್ಸನ್ನು ಹಿಡಿದಿಡುವುದು 'ಧಾರಣ.'
{{center|ತತ್ರ ಪ್ರತ್ಯಯ್ಯಕ ತಾನತಾ ಧ್ಯಾನ}}
{{gap}}ಆ ಪ್ರದೇಶದಲ್ಲಿ ಇತರ ವಸ್ತುಗಳು ಮನಸ್ಸಿಗೆ ಬಾರದಂತೆ ಮಾಡುವುದು.
ಮತ್ತು ಧಾರಣವನ್ನು ಮಾಡಿದ ವಸ್ತು ಅಥವಾ ವಿಷಯದೊಂದಿಗೆ ಒಂದಾಗುವುದು.
ಇಂತ ಸ್ಥಿತಿಯನ್ನು ಧ್ಯಾನ ಎನ್ನುತ್ತಾರೆ. ಮನಸ್ಸಿನ ಈ ಅವಸ್ಥೆ ಅಥವಾ ಸ್ಥಿತಿಯಲ್ಲಿ
ಧ್ಯಾನಕ್ಕೆ ಪಾತ್ರವಾದ ವಸ್ತು ಮತ್ತು ಅದನ್ನು ಅರಿಯುವ ಮನಸ್ಸು ; ಇವೆರಡರ
ಹೊರತು, ಮತ್ತೆ ಯಾವುದೂ ಇರುವುದಿಲ್ಲ.
{{gap}}ತತ್ ಏವ ಅರ್ಥ ಮಾತ್ರ ನಿರ್ಭಾಸಂ ಸ್ವರೂಪ ಶೂನ್ಯಂ ಇವ ಸಮಾಧಿ:
{{gap}}ಆ ತೆರನ ಧ್ಯಾನವು ಧ್ಯಾನಿಸುವ ವಸ್ತುವಿನ ಸ್ವರೂಪವಾಗಿ, ಧ್ಯಾನಿಸುತ್ತಿದ್ದೇನೆ
ಎನ್ನುವುದು ಕೂಡ ಶೂನ್ಯವಾಗುವ ಮನಸ್ಸಿನ ಅವಸ್ಥೆಯನ್ನು 'ಸಮಾಧಿ' ಎನ್ನುತ್ತಾರೆ.
{{center|ತ್ರಯಂ ಏಕತ್ರ ಸಂಯಮ}}
{{gap}}ಮನಸ್ಸಿನ ಈ ಮೂರೂ ಸ್ಥಿತಿಗಳು, ಧಾರಣ, ಧ್ಯಾನ, ಸಮಾಧಿ, ಇವೆಲ್ಲವೂ
ಒಂದೇ ವಿಷಯದಲ್ಲಿ ಕೂಡಿರುವಾಗ 'ಸಂಯಮ'ವು ಲಭಿಸಿದೆ. ಧಾರಣ, ಧ್ಯಾನ,
ಸಮಾಧಿ ಸ್ಥಿತಿಗಳು, ಒಂದೇ ಕಾಲದಲ್ಲಿ ಒಂದೇ ವಿಷಯದಲ್ಲಿ ನಿರತವಾದಾಗ
`ಸಂಯಮ' ಎನ್ನಿಸಿಕೊಳ್ಳುತ್ತದೆ.
{{center|ತತ್ ಜಯಾತ್ ಪ್ರಜ್ಞಾಲೋಕ:}}
ಸಂಯಮವು ಲಭಿಸಿದಾಗ ಪ್ರಜ್ಞಾಲೋಕವು ಅತ್ಯಂತ ಸ್ಪಷ್ಟವಾಗುತ್ತದೆ.
ಅಂದರೆ ಅರಿಯುವ ಮನಸ್ಸಿನ ಅಂಶವು ಅತ್ಯಂತ ಚುರುಕಾಗುತ್ತದೆ. ಸೂಕ್ಷ್ಮ
ಗ್ರಾಹಿಯಾಗುತ್ತದೆ.
{{center|ತಸ್ಯ ಭೂಮಿಷು ವಿನಿಯೋಗ:}}
ಸಂಯಮವನ್ನು ಹಂತಹಂತವಾಗಿ, ಸ್ಕೂಲವಾದ ವಿಷಯಗಳಿಂದ,
ಸೂಕ್ಷ್ಮವಾದವುಗಳತ್ತ ಗುರಿ ಮಾಡಬೇಕು.
{{center|}}ತ್ರಯಂ ಅಂತರಂಗಂ ಪೂರ್ವೇಭ್ಯ:<noinclude></noinclude>
6x7anwfx9xzxd8h02z8qrpqd94d4gcy
317436
317429
2026-05-06T02:21:54Z
Shreelatha.Halemane
7642
/* Validated */
317436
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೪೧೪}}{{Right|ಮನಮಂಥನ}}
{{gap}}ಚಿತ್ತವನ್ನು ಅಥವಾ ಮನಸ್ಸನ್ನು ಯಾವುದಾದರೂ ಒಂದು ಪ್ರದೇಶದಲ್ಲಿ
ಸ್ಥಿರವಾಗಿ ನಿಲ್ಲಿಸುವುದು 'ಧಾರಣ'. ಪ್ರದೇಶ ಎಂದಾಗ ದೇಹದ ಹೊರಗಿರುವ
ದೇವರ ವಿಗ್ರಹವಾಗಿರಬಹುದು ; ದೇಹದಲ್ಲಿರುವ, ನಾಸಿಕಾಗ್ರ
ಇತ್ಯಾದಿಯಾಗಿರಬಹುದು ; ಇಂತಹ ಪ್ರದೇಶಗಳು ಪವಿತ್ರವಾಗಿರಬೇಕು. ಋಷಿಗಳ
ಕಾಲದಲ್ಲಿ ದೇಶ ಎಂದರೆ Space ಎನ್ನುವ ಅರ್ಥವಿತ್ತು. ವಿಶಾಲವಾದ Space
ನಲ್ಲಿ ಸೀಮಿತವಾದ ಒಂದು ಪುಟ್ಟ ಪ್ರದೇಶದಲ್ಲಿ ಚಿತ್ತವನ್ನು ಬಂಧಿಸಿಡುವುದು,
ಅಥವಾ ಮನಸ್ಸನ್ನು ಹಿಡಿದಿಡುವುದು 'ಧಾರಣ.'
{{center|ತತ್ರ ಪ್ರತ್ಯಯ್ಯಕ ತಾನತಾ ಧ್ಯಾನ}}
{{gap}}ಆ ಪ್ರದೇಶದಲ್ಲಿ ಇತರ ವಸ್ತುಗಳು ಮನಸ್ಸಿಗೆ ಬಾರದಂತೆ ಮಾಡುವುದು.
ಮತ್ತು ಧಾರಣವನ್ನು ಮಾಡಿದ ವಸ್ತು ಅಥವಾ ವಿಷಯದೊಂದಿಗೆ ಒಂದಾಗುವುದು.
ಇಂತ ಸ್ಥಿತಿಯನ್ನು ಧ್ಯಾನ ಎನ್ನುತ್ತಾರೆ. ಮನಸ್ಸಿನ ಈ ಅವಸ್ಥೆ ಅಥವಾ ಸ್ಥಿತಿಯಲ್ಲಿ
ಧ್ಯಾನಕ್ಕೆ ಪಾತ್ರವಾದ ವಸ್ತು ಮತ್ತು ಅದನ್ನು ಅರಿಯುವ ಮನಸ್ಸು ; ಇವೆರಡರ
ಹೊರತು, ಮತ್ತೆ ಯಾವುದೂ ಇರುವುದಿಲ್ಲ.
{{gap}}ತತ್ ಏವ ಅರ್ಥ ಮಾತ್ರ ನಿರ್ಭಾಸಂ ಸ್ವರೂಪ ಶೂನ್ಯಂ ಇವ ಸಮಾಧಿ:
{{gap}}ಆ ತೆರನ ಧ್ಯಾನವು ಧ್ಯಾನಿಸುವ ವಸ್ತುವಿನ ಸ್ವರೂಪವಾಗಿ, ಧ್ಯಾನಿಸುತ್ತಿದ್ದೇನೆ
ಎನ್ನುವುದು ಕೂಡ ಶೂನ್ಯವಾಗುವ ಮನಸ್ಸಿನ ಅವಸ್ಥೆಯನ್ನು 'ಸಮಾಧಿ' ಎನ್ನುತ್ತಾರೆ.
{{center|ತ್ರಯಂ ಏಕತ್ರ ಸಂಯಮ}}
{{gap}}ಮನಸ್ಸಿನ ಈ ಮೂರೂ ಸ್ಥಿತಿಗಳು, ಧಾರಣ, ಧ್ಯಾನ, ಸಮಾಧಿ, ಇವೆಲ್ಲವೂ
ಒಂದೇ ವಿಷಯದಲ್ಲಿ ಕೂಡಿರುವಾಗ 'ಸಂಯಮ'ವು ಲಭಿಸಿದೆ. ಧಾರಣ, ಧ್ಯಾನ,
ಸಮಾಧಿ ಸ್ಥಿತಿಗಳು, ಒಂದೇ ಕಾಲದಲ್ಲಿ ಒಂದೇ ವಿಷಯದಲ್ಲಿ ನಿರತವಾದಾಗ
`ಸಂಯಮ' ಎನ್ನಿಸಿಕೊಳ್ಳುತ್ತದೆ.
{{center|ತತ್ ಜಯಾತ್ ಪ್ರಜ್ಞಾಲೋಕ:}}
{{gap}}ಸಂಯಮವು ಲಭಿಸಿದಾಗ ಪ್ರಜ್ಞಾಲೋಕವು ಅತ್ಯಂತ ಸ್ಪಷ್ಟವಾಗುತ್ತದೆ.
ಅಂದರೆ ಅರಿಯುವ ಮನಸ್ಸಿನ ಅಂಶವು ಅತ್ಯಂತ ಚುರುಕಾಗುತ್ತದೆ. ಸೂಕ್ಷ್ಮ
ಗ್ರಾಹಿಯಾಗುತ್ತದೆ.
{{center|ತಸ್ಯ ಭೂಮಿಷು ವಿನಿಯೋಗ:}}
ಸಂಯಮವನ್ನು ಹಂತಹಂತವಾಗಿ, ಸ್ಕೂಲವಾದ ವಿಷಯಗಳಿಂದ,
ಸೂಕ್ಷ್ಮವಾದವುಗಳತ್ತ ಗುರಿ ಮಾಡಬೇಕು.
{{center|}}ತ್ರಯಂ ಅಂತರಂಗಂ ಪೂರ್ವೇಭ್ಯ:<noinclude></noinclude>
gdzn758g75laqbpwqpvwc24o4z3h287
ಪುಟ:ಮನಮಂಥನ.pdf/೪೩೩
104
62880
317430
314697
2026-05-06T02:13:26Z
Shreesha Sharma
7840
/* Proofread */
317430
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ}}{{Right|೪೧೫}}
ಯಮ, ನಿಯಮ ಮೊದಲಾದ ಐದು ಅಂಗಗಳಿಗಿಂತಲೂ, ಧಾರಣ
ಧ್ಯಾನ ಸಮಾಧಿಗಳು, ಅಂತರಂಗಂ, ಅಂದರೆ ಮನಸ್ಸಿನ ಆಂತರ್ಯದಲ್ಲಿರುತ್ತದೆ.
{{center|ತದಪಿ ಬಹಿರಂಗಂ ನಿರ್ಬೀಜಸ್ಯ}}
ಹಾಗೂ, ಈ ಮೂರೂ, ನಿರ್ಬಿಜ ಸಮಾಧಿಗೆ, ಹೊರತಾದುವು, ಅಂದರೆ
ಬಾಹ್ಯದಲ್ಲಿರುವುವು.
{{gap}}ಎಂಟು ಸೂತ್ರಗಳನ್ನು ಈಗಿನ ಮನೋವೈಜ್ಞಾನಿಕ ರೀತಿಯಲ್ಲಿ ವಿಶ್ಲೇಷಿಸುವ.
{{gap}}ಕುತೂಹಲಕಾರಿಯಾದ ಕತೆಯನ್ನೋ, ಕಾದಂಬರಿಯನ್ನೋ ಓದುತ್ತಿರುವಾಗ
ಮುಂದೇನಾಗುತ್ತೆ ಎಂಬ ಕುತೂಹಲವು ಓದುಗನ ಮನಸ್ಸನ್ನು ಸೆರೆಹಿಡಿಯುತ್ತದೆ.
ಹತ್ತು ಹನ್ನೆರಡು ವರ್ಷದ ಹುಡುಗರೂ ಕೂಡ 'ತಡೀಮ್ಮಾ, ಈ ಕತೆಯನ್ನು
ಮುಗಿಸಿಬಿಟ್ಟು ಆಮೇಲೆ ಊಟಕ್ಕೆ ಬಡ್ತಿನಿ' ಎನ್ನುತ್ತಾರೆ. ಅಂದರೆ ಕತೆಯ ಪಾತ್ರಗಳು
ಅವರ ಮನಸ್ಸಿನಲ್ಲಿ ಅವರೇ ಆಗಿಬಿಡುತ್ತಾರೆ. ಪಾತ್ರಗಳು ಅವತರಿಸಿದಂತೆಲ್ಲಾ
ಇವರೂ ಹೊಸ ಪಾತ್ರಗಳಾಗುತ್ತಾರೆ. ಅಂದರೆ ಪಾತ್ರಗಳು ಬೇರೆ, ಓದುವವನು
ಬೇರೆ ಎಂಬ ವ್ಯತ್ಯಾಸವು ಓದುವ ಕಾಲದಲ್ಲಿ ಉಳಿದಿರುವುದಿಲ್ಲ. ಹೀಗಾಗುವುದು
ಮನಸ್ಸಿನ ಮೇಲ್ಪದರಗಳಲ್ಲಿ ಮಾತ್ರ Superficial layers of the conscious
mind ಎನ್ನಬಹುದು. ಸೊಳ್ಳೆಯು ಆಗ ಕಚ್ಚಿದರೆ, ಗಮನಕ್ಕೆ ಬರದೆ ಇರಬಹುದು.
ಆದರೆ ಕಷ್ಟ ಕಟ್ಟಿರುವೆಯು ಕಟುಕಿದರೆ, ಪುಸ್ತಕವನ್ನು ಬದಿಗಿಟ್ಟು, ಇರುವೆಯನ್ನು
ಅಪ್ಪಚ್ಚಿಮಾಡತೊಡಗುತ್ತಾನೆ. ಆದ ಕಾರಣ ಮನಸ್ಸಿನ ಮೇಲ್ಪದರಗಳಲ್ಲಿ
ತಾತ್ಕಾಲಿಕವಾಗಿ ಏಕಾಗ್ರಚಿತ್ತತೆಯು ಇತ್ತು ಎನ್ನಬೇಕು.
ಕತೆ ಕಾದಂಬರಿಗಳಲ್ಲಿ ಮಗ್ನವಾಗುವುದು ಏಕಾಗ್ರಚಿತ್ತತೆಯ ಒಂದು ಲಘು ರೂಪ.
{{gap}}ಮಧ್ಯಮ ವರ್ಗದ ನನ್ನ ಸ್ನೇಹಿತನೊಬ್ಬ ಬಹಳಷ್ಟು ವರ್ಷಗಳು ಹೊಟ್ಟೆಕಟ್ಟಿ
ಹಣವನ್ನು ಕೂಡಿಡುತ್ತಿದ್ದ. ಸ್ವಂತ ಮನೆಯನ್ನು ಕಟ್ಟಿಕೊಳ್ಳಬೇಕು ಎನ್ನುವ ಹಿರಿಯ
ಹಂಬಲ. ಕಡೆಗೊಂದು ಸೈಟ್ಕೊಂಡ. ಆನಂತರ ಆರೇಳು ತಿಂಗಳು ಮನೆಯನ್ನು
ಕಟ್ಟಿಸುವುದೊಂದೇ ಅವನ ಮನಸ್ಸಿನ ತುಂಬಾ ಇದ್ದುದು. ಚರಿತ್ರೆಯನ್ನು ಓದಿ
ಪ್ಯಾಸುಮಾಡಿದ ಪದವೀಧರ. ಆದರೆ ಅವನೇ ಮನೆಯ ಪ್ಲಾನನ್ನು ಹತ್ತಾರು
ಬಾರಿ ಬರೆದ. ಏನೇನೂ ಅರಿಯದ ಹಳ್ಳಿಯಿಂದ ಬಂದಿದ್ದ ಹೆಣ್ಣು ಬಲು
ಉತ್ಸಾಹದಿಂದ ಸಲಹೆಗಳನ್ನು ನೀಡುತ್ತಿದ್ದಳು. ಕಚೇರಿಗೇನೋ ಕೆಲಸಕ್ಕೆ ಹೋಗಿ
ಬರುತ್ತಿದ್ದ. ಸರಕಾರೀ ಕಚೇರಿಯಾದ್ದರಿಂದ ಹೇಗೋ ತಳ್ಳಿಕೊಂಡು ಹೋಗುತ್ತಿದ್ದ.
ಏಕೆಂದರೆ ಕಚೇರಿಯಲ್ಲಿ ಅವ ಮಾಡುತ್ತಿದ್ದ ಕೆಲಸವೆಂದರೆ, ಎಲ್ಲಿ ಇಟ್ಟಿಗೆ ಕಮ್ಮಿದರದಲ್ಲಿ<noinclude></noinclude>
nbpa2j24t4o2a2r1poz559ckr59ue4o
317437
317430
2026-05-06T02:22:25Z
Shreelatha.Halemane
7642
/* Validated */
317437
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ}}{{Right|೪೧೫}}
{{gap}}ಯಮ, ನಿಯಮ ಮೊದಲಾದ ಐದು ಅಂಗಗಳಿಗಿಂತಲೂ, ಧಾರಣ
ಧ್ಯಾನ ಸಮಾಧಿಗಳು, ಅಂತರಂಗಂ, ಅಂದರೆ ಮನಸ್ಸಿನ ಆಂತರ್ಯದಲ್ಲಿರುತ್ತದೆ.
{{center|ತದಪಿ ಬಹಿರಂಗಂ ನಿರ್ಬೀಜಸ್ಯ}}
{{gap}}ಹಾಗೂ, ಈ ಮೂರೂ, ನಿರ್ಬಿಜ ಸಮಾಧಿಗೆ, ಹೊರತಾದುವು, ಅಂದರೆ
ಬಾಹ್ಯದಲ್ಲಿರುವುವು.
{{gap}}ಎಂಟು ಸೂತ್ರಗಳನ್ನು ಈಗಿನ ಮನೋವೈಜ್ಞಾನಿಕ ರೀತಿಯಲ್ಲಿ ವಿಶ್ಲೇಷಿಸುವ.
{{gap}}ಕುತೂಹಲಕಾರಿಯಾದ ಕತೆಯನ್ನೋ, ಕಾದಂಬರಿಯನ್ನೋ ಓದುತ್ತಿರುವಾಗ
ಮುಂದೇನಾಗುತ್ತೆ ಎಂಬ ಕುತೂಹಲವು ಓದುಗನ ಮನಸ್ಸನ್ನು ಸೆರೆಹಿಡಿಯುತ್ತದೆ.
ಹತ್ತು ಹನ್ನೆರಡು ವರ್ಷದ ಹುಡುಗರೂ ಕೂಡ 'ತಡೀಮ್ಮಾ, ಈ ಕತೆಯನ್ನು
ಮುಗಿಸಿಬಿಟ್ಟು ಆಮೇಲೆ ಊಟಕ್ಕೆ ಬಡ್ತಿನಿ' ಎನ್ನುತ್ತಾರೆ. ಅಂದರೆ ಕತೆಯ ಪಾತ್ರಗಳು
ಅವರ ಮನಸ್ಸಿನಲ್ಲಿ ಅವರೇ ಆಗಿಬಿಡುತ್ತಾರೆ. ಪಾತ್ರಗಳು ಅವತರಿಸಿದಂತೆಲ್ಲಾ
ಇವರೂ ಹೊಸ ಪಾತ್ರಗಳಾಗುತ್ತಾರೆ. ಅಂದರೆ ಪಾತ್ರಗಳು ಬೇರೆ, ಓದುವವನು
ಬೇರೆ ಎಂಬ ವ್ಯತ್ಯಾಸವು ಓದುವ ಕಾಲದಲ್ಲಿ ಉಳಿದಿರುವುದಿಲ್ಲ. ಹೀಗಾಗುವುದು
ಮನಸ್ಸಿನ ಮೇಲ್ಪದರಗಳಲ್ಲಿ ಮಾತ್ರ Superficial layers of the conscious
mind ಎನ್ನಬಹುದು. ಸೊಳ್ಳೆಯು ಆಗ ಕಚ್ಚಿದರೆ, ಗಮನಕ್ಕೆ ಬರದೆ ಇರಬಹುದು.
ಆದರೆ ಕಷ್ಟ ಕಟ್ಟಿರುವೆಯು ಕಟುಕಿದರೆ, ಪುಸ್ತಕವನ್ನು ಬದಿಗಿಟ್ಟು, ಇರುವೆಯನ್ನು
ಅಪ್ಪಚ್ಚಿಮಾಡತೊಡಗುತ್ತಾನೆ. ಆದ ಕಾರಣ ಮನಸ್ಸಿನ ಮೇಲ್ಪದರಗಳಲ್ಲಿ
ತಾತ್ಕಾಲಿಕವಾಗಿ ಏಕಾಗ್ರಚಿತ್ತತೆಯು ಇತ್ತು ಎನ್ನಬೇಕು.
{{gap}}ಕತೆ ಕಾದಂಬರಿಗಳಲ್ಲಿ ಮಗ್ನವಾಗುವುದು ಏಕಾಗ್ರಚಿತ್ತತೆಯ ಒಂದು ಲಘು ರೂಪ.
{{gap}}ಮಧ್ಯಮ ವರ್ಗದ ನನ್ನ ಸ್ನೇಹಿತನೊಬ್ಬ ಬಹಳಷ್ಟು ವರ್ಷಗಳು ಹೊಟ್ಟೆಕಟ್ಟಿ
ಹಣವನ್ನು ಕೂಡಿಡುತ್ತಿದ್ದ. ಸ್ವಂತ ಮನೆಯನ್ನು ಕಟ್ಟಿಕೊಳ್ಳಬೇಕು ಎನ್ನುವ ಹಿರಿಯ
ಹಂಬಲ. ಕಡೆಗೊಂದು ಸೈಟ್ಕೊಂಡ. ಆನಂತರ ಆರೇಳು ತಿಂಗಳು ಮನೆಯನ್ನು
ಕಟ್ಟಿಸುವುದೊಂದೇ ಅವನ ಮನಸ್ಸಿನ ತುಂಬಾ ಇದ್ದುದು. ಚರಿತ್ರೆಯನ್ನು ಓದಿ
ಪ್ಯಾಸುಮಾಡಿದ ಪದವೀಧರ. ಆದರೆ ಅವನೇ ಮನೆಯ ಪ್ಲಾನನ್ನು ಹತ್ತಾರು
ಬಾರಿ ಬರೆದ. ಏನೇನೂ ಅರಿಯದ ಹಳ್ಳಿಯಿಂದ ಬಂದಿದ್ದ ಹೆಣ್ಣು ಬಲು
ಉತ್ಸಾಹದಿಂದ ಸಲಹೆಗಳನ್ನು ನೀಡುತ್ತಿದ್ದಳು. ಕಚೇರಿಗೇನೋ ಕೆಲಸಕ್ಕೆ ಹೋಗಿ
ಬರುತ್ತಿದ್ದ. ಸರಕಾರೀ ಕಚೇರಿಯಾದ್ದರಿಂದ ಹೇಗೋ ತಳ್ಳಿಕೊಂಡು ಹೋಗುತ್ತಿದ್ದ.
ಏಕೆಂದರೆ ಕಚೇರಿಯಲ್ಲಿ ಅವ ಮಾಡುತ್ತಿದ್ದ ಕೆಲಸವೆಂದರೆ, ಎಲ್ಲಿ ಇಟ್ಟಿಗೆ ಕಮ್ಮಿದರದಲ್ಲಿ<noinclude></noinclude>
c2yzh1zbuhk2841m0q1j8zsga0xkanx
ಪುಟ:ಮನಮಂಥನ.pdf/೪೩೪
104
62881
317431
314696
2026-05-06T02:15:59Z
Shreesha Sharma
7840
/* Proofread */
317431
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೪೧೬}}{{Right|ಮನಮಂಥನ}}
ದೊರಕುತ್ತದೆ ; ಎಲ್ಲಿ ಸಿಮೆಂಟನ್ನು ಗಿಟ್ಟಿಸಬಹುದು ; ಎಲ್ಲಿ ಕಬ್ಬಿಣದ ಕಂಬಿಗಳು
ದೊರಕುತ್ತವೆ ; ಮತ್ತೆಲ್ಲಿ ಅಗತ್ಯಬಿದ್ದರೆ ಸಾಲವು ಹುಟ್ಟಬಹುದು ; ಇವನ್ನೇ.
ಗೃಹಪ್ರವೇಶವನ್ನು ಮಾಡಿ, ಲೆಕ್ಕಗಳನ್ನು ಸರಿಗೂಡಿಸಿ ಫೈಸಲ್ ಮಾಡುವತನಕ,
ಮನೆಯ ವಿವರಗಳು ಹೊರತು ಮತ್ತೆ ಯಾವುದೂ ಅವನ ಮನಸ್ಸಿನಲ್ಲಿ
ಸುಳಿಯುತ್ತಿರಲಿಲ್ಲ. ಈ ಅವಧಿಯಲ್ಲಿ ಯಾರು ಮಂತ್ರಿಗಳಾದರು, ಯಾವ ಗಣ್ಯರು
ನೆಗೆದು ಬಿದ್ದರು. ಯಾವ ಊರಿನಲ್ಲಿ ಪ್ಲೇಗಿನ ಪಿಡುಗು ಕಾಡಿತು ; ಯಾವ
ಸಿನಿಮಾ ಹೀರೋ ಯಾವ ಚಿಟ್ಟೆ ಹುಳವನ್ನು ಮದುವೆಯಾದ ; ಇದಾವ
ಸುದ್ದಿಯೂ ಅವನಿಗೆ ತಿಳಿಯಲೇ ಇಲ್ಲ. ದಿನಪತ್ರಿಕೆಯನ್ನು ಓದಲಿಲ್ಲ.
ಆಕಾಶವಾಣಿಯನ್ನು ಹಚ್ಚಲಿಲ್ಲ. ಕಡೆಗೆ ಟೆಸ್ಟ್ ಸ್ಕೋರ್ ಕೂಡ ಅವನ ಗಮನಕ್ಕೆ
ಬರಲೇ ಇಲ್ಲ. ಮನೆ, ಮನೆ, ಮನೆ, ಇದೇ ಅವನ ಮನಸ್ಸನ್ನು ತುಂಬಿಕೊಂಡಿತ್ತು.
ದೈನಂದಿನ ಕೆಲಸಗಳನ್ನು ಅವ ಮಾಡುತ್ತಿದ್ದ. ದಿಟ. ಆದರೆ ಯಾಂತ್ರಿಕವಾಗಿ
ಮನಸ್ಸೆಲ್ಲಾ ಮನೆ ಮಯವಾಗಿತ್ತು.
{{gap}}ಬಾಹ್ಯ ಪ್ರಪಂಚದಲ್ಲಿ, ಸ್ವಾರ್ಥಿಯಾದ, ಆಸೆಯ ಪೂರೈಕೆಗೆ ಅವನ ಮನಸ್ಸು
ಮೀಸಲಾಗಿತ್ತು. ಮನಸ್ಸಿನ ಇಂತದೇ ಸ್ಥಿತಿಯು, ಯಾವುದಾದರೂ ಪವಿತ್ರವಾದ
ಕಲ್ಪನೆಗೆ ಮೀಸಲಾದರೆ ಅದನ್ನು ಒಂದು ರೀತಿಯ ಧಾರಣ ಎನ್ನಬಹುದು.
{{gap}}ಚಿಲಿಮಿಲಿ ಎಂದೋದುವ ಗಿಳಿಗಳಿರಾ, ನೀವು ಕಾಣಿರೇ, ನೀವು ಕಾಣಿರೆ?
{{gap}}ಸರವೆತ್ತಿ ಪಾಡುವ ಕೋಗಿಲೆಗಳಿರಾ, ನೀವು ಕಾಣಿರ ?
{{gap}}ಎರಗಿ ಬಂದಾಡುವ ತುಂಬಿಗಳಿರಾ, ನೀವು ಕಾಣರೆ, ನೀವು ಕಾಣಿರ ?
{{gap}}ಕೊಳನ ತಡಿಯೊಳಾಡುವ ಹಂಸಗಳಿರಾ, ನೀವು ಕಾಣಿರ, ನೀವು ಕಾಣಿರೆ?
{{gap}}ಗಿರಿಗಹ್ವರದೊಳಾಡುವ ನವಿಲುಗಳಿರಾ ನೀವು ಕಾಣಿರೆ, ನೀವು ಕಾಣಿರೆ?
{{gap}}ಚೆನ್ನಮಲ್ಲಿಕಾರ್ಜುನನೆಲ್ಲಿಹನೆಂದು ನೀವು ಹೇಳಿದೆ, ನೀವು ಹೇಳಿದೆ ?
{{gap}}ಎಂದು ಮನದಾಳದಿಂದ ನುಡಿದ ಅಕ್ಕಮಹಾದೇವಿಯು,
ಚೆನ್ನಮಲ್ಲಿಕಾರ್ಜುನ ಎಂಬ ಇಷ್ಟದೇವನಲ್ಲಿ, ತನ್ನ ಮನಸ್ಸನ್ನು ಐಕ್ಯಗೊಳಿಸಿದ್ದಳು.
ಸದಾ ಶಿವನ ಈ ಮೂರ್ತಿಯನ್ನು ಧ್ಯಾನಮಾಡುತ್ತಿದ್ದುದರಿಂದ, ಆಕೆಯಾಡಿದ
ನುಡಿಗಳು ಚಿರಂಜೀವಿಗಳಾದುವು. ಎಲ್ಲರಂತೆ ಹುಟ್ಟಿಬೆಳೆದ ಹೆದ್ದೂಬ್ಬಳು, ಉನ್ನತ
ಹಂತದ ಧ್ಯಾನವನ್ನು ಸಾಧಿಸಿಕೊಂಡಳು. ಇಷ್ಟದೇವನೊಂದಿಗೆ ಸಮಾಧಿ ಸ್ಥಿತಿಯನ್ನು<noinclude></noinclude>
4yanfryh91ktf8ajeslx91hgqobu3wh
317438
317431
2026-05-06T02:23:38Z
Shreelatha.Halemane
7642
/* Validated */
317438
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೪೧೬}}{{Right|ಮನಮಂಥನ}}
ದೊರಕುತ್ತದೆ ; ಎಲ್ಲಿ ಸಿಮೆಂಟನ್ನು ಗಿಟ್ಟಿಸಬಹುದು ; ಎಲ್ಲಿ ಕಬ್ಬಿಣದ ಕಂಬಿಗಳು
ದೊರಕುತ್ತವೆ ; ಮತ್ತೆಲ್ಲಿ ಅಗತ್ಯಬಿದ್ದರೆ ಸಾಲವು ಹುಟ್ಟಬಹುದು ; ಇವನ್ನೇ.
ಗೃಹಪ್ರವೇಶವನ್ನು ಮಾಡಿ, ಲೆಕ್ಕಗಳನ್ನು ಸರಿಗೂಡಿಸಿ ಫೈಸಲ್ ಮಾಡುವತನಕ,
ಮನೆಯ ವಿವರಗಳು ಹೊರತು ಮತ್ತೆ ಯಾವುದೂ ಅವನ ಮನಸ್ಸಿನಲ್ಲಿ
ಸುಳಿಯುತ್ತಿರಲಿಲ್ಲ. ಈ ಅವಧಿಯಲ್ಲಿ ಯಾರು ಮಂತ್ರಿಗಳಾದರು, ಯಾವ ಗಣ್ಯರು
ನೆಗೆದು ಬಿದ್ದರು. ಯಾವ ಊರಿನಲ್ಲಿ ಪ್ಲೇಗಿನ ಪಿಡುಗು ಕಾಡಿತು ; ಯಾವ
ಸಿನಿಮಾ ಹೀರೋ ಯಾವ ಚಿಟ್ಟೆ ಹುಳವನ್ನು ಮದುವೆಯಾದ ; ಇದಾವ
ಸುದ್ದಿಯೂ ಅವನಿಗೆ ತಿಳಿಯಲೇ ಇಲ್ಲ. ದಿನಪತ್ರಿಕೆಯನ್ನು ಓದಲಿಲ್ಲ.
ಆಕಾಶವಾಣಿಯನ್ನು ಹಚ್ಚಲಿಲ್ಲ. ಕಡೆಗೆ ಟೆಸ್ಟ್ ಸ್ಕೋರ್ ಕೂಡ ಅವನ ಗಮನಕ್ಕೆ
ಬರಲೇ ಇಲ್ಲ. ಮನೆ, ಮನೆ, ಮನೆ, ಇದೇ ಅವನ ಮನಸ್ಸನ್ನು ತುಂಬಿಕೊಂಡಿತ್ತು.
ದೈನಂದಿನ ಕೆಲಸಗಳನ್ನು ಅವ ಮಾಡುತ್ತಿದ್ದ. ದಿಟ. ಆದರೆ ಯಾಂತ್ರಿಕವಾಗಿ
ಮನಸ್ಸೆಲ್ಲಾ ಮನೆ ಮಯವಾಗಿತ್ತು.
{{gap}}ಬಾಹ್ಯ ಪ್ರಪಂಚದಲ್ಲಿ, ಸ್ವಾರ್ಥಿಯಾದ, ಆಸೆಯ ಪೂರೈಕೆಗೆ ಅವನ ಮನಸ್ಸು
ಮೀಸಲಾಗಿತ್ತು. ಮನಸ್ಸಿನ ಇಂತದೇ ಸ್ಥಿತಿಯು, ಯಾವುದಾದರೂ ಪವಿತ್ರವಾದ
ಕಲ್ಪನೆಗೆ ಮೀಸಲಾದರೆ ಅದನ್ನು ಒಂದು ರೀತಿಯ ಧಾರಣ ಎನ್ನಬಹುದು.
{{gap}}ಚಿಲಿಮಿಲಿ ಎಂದೋದುವ ಗಿಳಿಗಳಿರಾ, ನೀವು ಕಾಣಿರೇ, ನೀವು ಕಾಣಿರೆ?
{{gap}}ಸರವೆತ್ತಿ ಪಾಡುವ ಕೋಗಿಲೆಗಳಿರಾ, ನೀವು ಕಾಣಿರ ?
{{gap}}ಎರಗಿ ಬಂದಾಡುವ ತುಂಬಿಗಳಿರಾ, ನೀವು ಕಾಣರೆ, ನೀವು ಕಾಣಿರ ?
{{gap}}ಕೊಳನ ತಡಿಯೊಳಾಡುವ ಹಂಸಗಳಿರಾ, ನೀವು ಕಾಣಿರ, ನೀವು ಕಾಣಿರೆ?
{{gap}}ಗಿರಿಗಹ್ವರದೊಳಾಡುವ ನವಿಲುಗಳಿರಾ ನೀವು ಕಾಣಿರೆ, ನೀವು ಕಾಣಿರೆ?
{{gap}}ಚೆನ್ನಮಲ್ಲಿಕಾರ್ಜುನನೆಲ್ಲಿಹನೆಂದು ನೀವು ಹೇಳಿದೆ, ನೀವು ಹೇಳಿದೆ ?
{{gap}}ಎಂದು ಮನದಾಳದಿಂದ ನುಡಿದ ಅಕ್ಕಮಹಾದೇವಿಯು,
ಚೆನ್ನಮಲ್ಲಿಕಾರ್ಜುನ ಎಂಬ ಇಷ್ಟದೇವನಲ್ಲಿ, ತನ್ನ ಮನಸ್ಸನ್ನು ಐಕ್ಯಗೊಳಿಸಿದ್ದಳು.
ಸದಾ ಶಿವನ ಈ ಮೂರ್ತಿಯನ್ನು ಧ್ಯಾನಮಾಡುತ್ತಿದ್ದುದರಿಂದ, ಆಕೆಯಾಡಿದ
ನುಡಿಗಳು ಚಿರಂಜೀವಿಗಳಾದುವು. ಎಲ್ಲರಂತೆ ಹುಟ್ಟಿಬೆಳೆದ ಹೆದ್ದೂಬ್ಬಳು, ಉನ್ನತ
ಹಂತದ ಧ್ಯಾನವನ್ನು ಸಾಧಿಸಿಕೊಂಡಳು. ಇಷ್ಟದೇವನೊಂದಿಗೆ ಸಮಾಧಿ ಸ್ಥಿತಿಯನ್ನು<noinclude></noinclude>
09vj3igcjf8gayrxg4ru78lzw5fiqit
ಪುಟ:ಮನಮಂಥನ.pdf/೪೩೫
104
62882
317432
314695
2026-05-06T02:17:19Z
Shreesha Sharma
7840
/* Proofread */
317432
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ}}{{Right|೪೧೭}}
ಹೊಂದಿದಳು. ಅಂದರೆ 'ಸಂಯಮ'ದ ಪರಿಣಾಮವು ಜೀವಂತ ವ್ಯಕ್ತಿಯಲ್ಲಿ
ಸಿದ್ಧಿಸಿದುದನ್ನು ಅಕ್ಕಮಹಾದೇವಿಯ ಬಾಳಚರಿತ್ರೆಯಲ್ಲಿ ಕಾಣಬಹುದು.
ಧಾರಣ, ಧ್ಯಾನ, ಸಮಾಧಿ ಇವುಗಳು ಅತ್ಯಂತ ಲಘು ಪ್ರಮಾಣದಿಂದ
ಅತ್ಯುನ್ನತ ಹಂತದವರೆಗೂ, ಮಾನವನ ಜೀವನದಲ್ಲಿ ಸಾಧ್ಯವಾಗುತ್ತದೆ ಎಂದು
ಸ್ಪಷ್ಟವಾಯಿತು. 'ಸಂಯಮ'ವು ಕೇವಲ ಶುಷ್ಕ ಮನೋವಿಶ್ಲೇಷಣೆಯು ಮಾತ್ರವಲ್ಲ.
ನಿತ್ಯಜೀವನದಲ್ಲಿ, ಧಾರಣ, ಧ್ಯಾನಗಳನ್ನು, ಅವುಗಳ ಪರಿಣಾಮಗಳನ್ನು
ಕಾಣಬಹುದು. ವಿಜ್ಞಾನದ ಯಾವುದಾದರೂ ಒಂದು ಶಾಖೆಯಲ್ಲಿ,
ಸಮಸ್ಯೆಯೊಂದರ ವಿಶ್ಲೇಷಣೆಗಾಗಿ ಸಂಶೋಧನೆಯನ್ನು ನಡೆಸುತ್ತಿರುತ್ತಾನೆ. ಆ
ವೈಜ್ಞಾನಿಕ ಸಮಸ್ಯೆಯು ಪರಿಹಾರವಾಗುವತನಕ, ಮನಸ್ಸು ತವಕಪಡುತ್ತಿರುತ್ತದೆ.
ಸಮಸ್ಯೆಯೇ ಅವನನ್ನು ಸೆರೆಹಿಡಿದಿರುತ್ತದೆ, ಪಿಶಾಚಿಯಂತೆ. ಆ ಹಂತದಲ್ಲಿ
ಅವನು ಸಮಸ್ಯೆಯನ್ನು ಎದುರಿಸುತ್ತಿದ್ದಾನೆ ಎನ್ನುವುದಕ್ಕಿಂತ, ಸಮಸ್ಯೆಯು ಅವನನ್ನು
ಹಿಡಿದಿದೆ ಎನ್ನುವುದು ಉಚಿತ. ಮನಸ್ಸು ಧಾರಣಾವಸ್ಥೆಯಲ್ಲಿದೆ ಎನ್ನಬಹುದು.
ಸಮಸ್ಯೆಯು ಪರಿಹಾರವಾಯಿತು. ಸ್ಫೂರ್ತಿಯ ಮಿಂಚಿನಿಂದ
ಪರಿಹಾರವಾಯಿತು. ಆನಂತರ ತಾನು ಕಂಡುಹಿಡಿದುದನ್ನು ವೈಚಾರಿಕವಾಗಿ
ಸಿದ್ಧಾಂತ ಮಾಡಬೇಕು. Research thesis ಅನ್ನು ಬರೆಯಬೇಕು. ಆಗ ಕುಳಿತ
ಪೀಠಕ್ಕೆ ಅಂಟಿಕೊಂಡು ಬರೆಯತೊಡಗುತ್ತಾನೆ. ಆಗ ಅವನ ಆತುರ, ಅವಸರಕ್ಕೆ
ಮಿತಿಯೇ ಇಲ್ಲ. ಊಟ ಬೇಡ, ತಿಂಡಿ ಬೇಡ. ಭದ್ರವಾಗಿ ಕುಳಿತು ತನ್ನ
ಸಿದ್ಧಾಂತವನ್ನು ಬರೆದು ಮುಗಿಸುವ ತನಕ ಇತರ ಯಾವ ಯೋಚನೆಗಳೂ
ಅವನ ಬಳಿ ಸುಳಿಯುವುದಿಲ್ಲ.
ಮನಸ್ಸು ಧ್ಯಾನಾವಸ್ಥೆಯಲ್ಲಿದೆ ಎನ್ನಬಹುದು.
ಆದರೆ ವಿಜ್ಞಾನಿಯ ಈ ಎರಡೂ ಅವಸ್ಥೆಗಳು ಲೌಕಿಕ ವಿಷಯಗಳಿಗೆ
ಸಂಬಂಧವನ್ನು ಹೊಂದಿದವು. ತಾನು ಕಂಡುಹಿಡಿದೆ ಎನ್ನುವ ಹೆಮ್ಮೆಯ
ಸ್ವಾರ್ಥವನ್ನು ಮರೆತರೆ, ವೈಯಕ್ತಿಕವಾಗಿ ಮತ್ತೆ ಯಾವ ಸ್ವಾರ್ಥ ಉದ್ದೇಶವೂ
ಅವನಿಗಿರಬೇಕಾಗಿಲ್ಲ. ಸಮಸ್ಯೆ ಮತ್ತು ಅದರ ಪರಿಹಾರವು ಅವನ ವೈಯಕ್ತಿಕ
ಬಾಳಿಗೆ ಅನಗತ್ಯ. ಆದರೂ ಹೆಮ್ಮೆಯು, ತುಸುಮಟ್ಟಿಗಾದರೂ ಇರುವುದರಿಂದ,
ಹಾಗೂ ಧಾರಣಧ್ಯಾನಗಳು ಸಂಪೂರ್ಣವಾಗಿರದೆ ಇರುವುದರಿಂದ, ಸಮಾಧಿಯ
ಸ್ಥಿತಿಯನ್ನು ಮನಸ್ಸು ಪಡೆಯುವುದಿಲ್ಲ. ಬಹಿರ್ಲೋಕದ ಪ್ರಜ್ಞೆಯನ್ನು
ಸಂಪೂರ್ಣವಾಗಿ ತಾತ್ಕಾಲಿಕವಾಗಿಯಾದರೂ ಕಳೆದುಕೊಳ್ಳುವುದಿಲ್ಲ.
ಮಾರಿಯಮ್ಮ ಎಂಬ ದುರ್ಗಾದೇವಿಯ ಒಂದು ರೂಪು ಇದ್ದೇ ಇದೆ.<noinclude></noinclude>
gnzfmbpi4lrcl3zkic8wk8tfxeo52cc
317439
317432
2026-05-06T02:24:14Z
Shreelatha.Halemane
7642
/* Validated */
317439
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ}}{{Right|೪೧೭}}
ಹೊಂದಿದಳು. ಅಂದರೆ 'ಸಂಯಮ'ದ ಪರಿಣಾಮವು ಜೀವಂತ ವ್ಯಕ್ತಿಯಲ್ಲಿ
ಸಿದ್ಧಿಸಿದುದನ್ನು ಅಕ್ಕಮಹಾದೇವಿಯ ಬಾಳಚರಿತ್ರೆಯಲ್ಲಿ ಕಾಣಬಹುದು.
{{gap}}ಧಾರಣ, ಧ್ಯಾನ, ಸಮಾಧಿ ಇವುಗಳು ಅತ್ಯಂತ ಲಘು ಪ್ರಮಾಣದಿಂದ
ಅತ್ಯುನ್ನತ ಹಂತದವರೆಗೂ, ಮಾನವನ ಜೀವನದಲ್ಲಿ ಸಾಧ್ಯವಾಗುತ್ತದೆ ಎಂದು
ಸ್ಪಷ್ಟವಾಯಿತು. 'ಸಂಯಮ'ವು ಕೇವಲ ಶುಷ್ಕ ಮನೋವಿಶ್ಲೇಷಣೆಯು ಮಾತ್ರವಲ್ಲ.
{{gap}}ನಿತ್ಯಜೀವನದಲ್ಲಿ, ಧಾರಣ, ಧ್ಯಾನಗಳನ್ನು, ಅವುಗಳ ಪರಿಣಾಮಗಳನ್ನು
ಕಾಣಬಹುದು. ವಿಜ್ಞಾನದ ಯಾವುದಾದರೂ ಒಂದು ಶಾಖೆಯಲ್ಲಿ,
ಸಮಸ್ಯೆಯೊಂದರ ವಿಶ್ಲೇಷಣೆಗಾಗಿ ಸಂಶೋಧನೆಯನ್ನು ನಡೆಸುತ್ತಿರುತ್ತಾನೆ. ಆ
ವೈಜ್ಞಾನಿಕ ಸಮಸ್ಯೆಯು ಪರಿಹಾರವಾಗುವತನಕ, ಮನಸ್ಸು ತವಕಪಡುತ್ತಿರುತ್ತದೆ.
ಸಮಸ್ಯೆಯೇ ಅವನನ್ನು ಸೆರೆಹಿಡಿದಿರುತ್ತದೆ, ಪಿಶಾಚಿಯಂತೆ. ಆ ಹಂತದಲ್ಲಿ
ಅವನು ಸಮಸ್ಯೆಯನ್ನು ಎದುರಿಸುತ್ತಿದ್ದಾನೆ ಎನ್ನುವುದಕ್ಕಿಂತ, ಸಮಸ್ಯೆಯು ಅವನನ್ನು
ಹಿಡಿದಿದೆ ಎನ್ನುವುದು ಉಚಿತ. ಮನಸ್ಸು ಧಾರಣಾವಸ್ಥೆಯಲ್ಲಿದೆ ಎನ್ನಬಹುದು.
{{gap}}ಸಮಸ್ಯೆಯು ಪರಿಹಾರವಾಯಿತು. ಸ್ಫೂರ್ತಿಯ ಮಿಂಚಿನಿಂದ
ಪರಿಹಾರವಾಯಿತು. ಆನಂತರ ತಾನು ಕಂಡುಹಿಡಿದುದನ್ನು ವೈಚಾರಿಕವಾಗಿ
ಸಿದ್ಧಾಂತ ಮಾಡಬೇಕು. Research thesis ಅನ್ನು ಬರೆಯಬೇಕು. ಆಗ ಕುಳಿತ
ಪೀಠಕ್ಕೆ ಅಂಟಿಕೊಂಡು ಬರೆಯತೊಡಗುತ್ತಾನೆ. ಆಗ ಅವನ ಆತುರ, ಅವಸರಕ್ಕೆ
ಮಿತಿಯೇ ಇಲ್ಲ. ಊಟ ಬೇಡ, ತಿಂಡಿ ಬೇಡ. ಭದ್ರವಾಗಿ ಕುಳಿತು ತನ್ನ
ಸಿದ್ಧಾಂತವನ್ನು ಬರೆದು ಮುಗಿಸುವ ತನಕ ಇತರ ಯಾವ ಯೋಚನೆಗಳೂ
ಅವನ ಬಳಿ ಸುಳಿಯುವುದಿಲ್ಲ.
{{gap}}ಮನಸ್ಸು ಧ್ಯಾನಾವಸ್ಥೆಯಲ್ಲಿದೆ ಎನ್ನಬಹುದು.
{{gap}}ಆದರೆ ವಿಜ್ಞಾನಿಯ ಈ ಎರಡೂ ಅವಸ್ಥೆಗಳು ಲೌಕಿಕ ವಿಷಯಗಳಿಗೆ
ಸಂಬಂಧವನ್ನು ಹೊಂದಿದವು. ತಾನು ಕಂಡುಹಿಡಿದೆ ಎನ್ನುವ ಹೆಮ್ಮೆಯ
ಸ್ವಾರ್ಥವನ್ನು ಮರೆತರೆ, ವೈಯಕ್ತಿಕವಾಗಿ ಮತ್ತೆ ಯಾವ ಸ್ವಾರ್ಥ ಉದ್ದೇಶವೂ
ಅವನಿಗಿರಬೇಕಾಗಿಲ್ಲ. ಸಮಸ್ಯೆ ಮತ್ತು ಅದರ ಪರಿಹಾರವು ಅವನ ವೈಯಕ್ತಿಕ
ಬಾಳಿಗೆ ಅನಗತ್ಯ. ಆದರೂ ಹೆಮ್ಮೆಯು, ತುಸುಮಟ್ಟಿಗಾದರೂ ಇರುವುದರಿಂದ,
ಹಾಗೂ ಧಾರಣಧ್ಯಾನಗಳು ಸಂಪೂರ್ಣವಾಗಿರದೆ ಇರುವುದರಿಂದ, ಸಮಾಧಿಯ
ಸ್ಥಿತಿಯನ್ನು ಮನಸ್ಸು ಪಡೆಯುವುದಿಲ್ಲ. ಬಹಿರ್ಲೋಕದ ಪ್ರಜ್ಞೆಯನ್ನು
ಸಂಪೂರ್ಣವಾಗಿ ತಾತ್ಕಾಲಿಕವಾಗಿಯಾದರೂ ಕಳೆದುಕೊಳ್ಳುವುದಿಲ್ಲ.
{{gap}}ಮಾರಿಯಮ್ಮ ಎಂಬ ದುರ್ಗಾದೇವಿಯ ಒಂದು ರೂಪು ಇದ್ದೇ ಇದೆ.<noinclude></noinclude>
d1l5cc3fz8z4cgt4vzh5jfledtl2t77
ಪುಟ:ಮನಮಂಥನ.pdf/೪೩೬
104
62883
317433
314694
2026-05-06T02:18:16Z
Shreesha Sharma
7840
/* Proofread */
317433
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೪೧೮}}{{Right|ಮನಮಂಥನ}}
ತಪ್ಪು ಮಾಡಿದರೆ ಕ್ರೂರವಾಗಿ ಶಿಕ್ಷಿಸುತ್ತದೆ. ಆ ದೇವಿಗೆ ಸಂತುಷ್ಟಿಯಾದರೆ
ಅನುಗ್ರಹಿಸುತ್ತಾಳೆ ಎಂದು ಹಲವರು ನಂಬಿರುತ್ತಾರೆ. ವಿಚಾರಪರರು ಎಂದವರನ್ನು
ಹೇಳುವಂತಿಲ್ಲ. ಆದರೆ ಅವರನ್ನೂ ಅವರ ಮಸನ್ನು ನಡೆಸುತ್ತದೆ. ಅಂತಹವರು
ಪೂರ್ಣ ನಂಬುಗೆಯಿಂದ ಮಾರಿಯಮ್ಮನಿಗೆ ತಾವು ತಿಳಿದ ರೀತಿಯಲ್ಲಿ
ಪೂಜೆಯನ್ನು ಹಾಕುತ್ತಾರೆ. ಅವರ ಪೂಜಾ ವಿಧಾನಗಳಲ್ಲಿ ವಿಗ್ರಹದ ಮುಂದೆ
ತಮಟೆಯ ತಾಳಕ್ಕೆ ಸರಿಯಾಗಿ ಕುಣಿಯುವುದೂ ಒಂದು. ಹೀಗೆ ಕುಣಿಯುವಾಗ
ಅವರ ಮನಸ್ಸು, ತಮ್ಮ ಇಷ್ಟದೇವತೆಯಲ್ಲಿ ಧಾರಣ, ಧ್ಯಾನವನ್ನು ಮಾಡಿರುತ್ತದೆ.
ಆ ರೀತಿ ಪೂಜಾ ಕುಣಿತವನ್ನು ಮಾಡದಿದ್ದರೆ, ಕ್ರೂರ ಶಿಕ್ಷೆಯನ್ನು
ಅನುಭವಿಸಬೇಕಾಗಬಹುದು ಎಂಬ ಮೂಲಭೂತ ಭಯವು, ಧಾರಣ,
ಧ್ಯಾನಗಳನ್ನು ಪ್ರಚೋದಿಸಿರಬಹುದು. ಪ್ರಚೋದನೆಯು ಯಾವುದೇ ಆಗಿರಲಿ,
ಧಾರಣ ಧ್ಯಾನಗಳು ಅಲ್ಪಮಟ್ಟದ್ದೇ ಆಗಿರಲಿ, ಅವರುಗಳೂ, ಒಂದು ಹಂತದಲ್ಲಿ
ಒಮ್ಮೊಮ್ಮೆ, ಆವೇಶ ಬಂದವರಂತೆ ಕುಣಿದು, ಸ್ವಲ್ಪಕಾಲ ಪ್ರಜ್ಞಾಹೀನರಾಗಿ ಬಿದ್ದು
ಬಿಡುತ್ತಾರೆ. ಆ ಅವಧಿಯಲ್ಲಿ ಅವರು ಸಮಾಧಿಸ್ಥಿತಿಯಲ್ಲಿರುತ್ತಾರೆಯೋ ಇಲ್ಲವೋ
ಅದನ್ನು ಯೋಗಸೂತ್ರಗಳಲ್ಲಿ ಹೇಳಿಲ್ಲ. ದೇಹಾಟೋಪವಿಲ್ಲದೆ, ಸ್ಥಿರವಾದ
ಆಸನದಲ್ಲಿ ಕುಳಿತು, ಉಸಿರಾಡುವುದನ್ನು ಹತೋಟಿಯಲ್ಲಿಟ್ಟುಕೊಂಡು,
ಸ್ವಪ್ರಯತ್ನದಿಂದ, ಧಾರಣ, ಧ್ಯಾನವನ್ನು ಅಭ್ಯಾಸ ಮಾಡಿದರೆ, ಸೂಕ್ತ ಕಾಲದಲ್ಲಿ
ಸಮಾಧಿಸ್ಥಿತಿಯು ದೊರೆಯುತ್ತದೆ, ಎನ್ನುತ್ತದೆ ಯೋಗಸೂತ್ರಗಳು.
ತದ್ವಿರುದ್ಧವಾದುದು ಮಾರೀ ಕುಣಿತ. ಆದರೆ ಫಲಿತಾಂಶದಲ್ಲಿ, ಬಹಿರ್ಲೋಕ
ಪ್ರಜ್ಞೆಯು ಎರಡೂ ಸಾಧನೆಗಳಿಂದ ಸ್ವಲ್ಪಕಾಲ ತಪ್ಪಿಹೋಗಿರುತ್ತದೆ.
ಮೂರ್ಛಯ ರೋಗದಲ್ಲಿ ಕೂಡ ದೇಹದ ಅಟಾಟೋಪವಿರುತ್ತದೆ.
ನಂತರ ಪ್ರಜ್ಞೆಯು ತಪ್ಪಿಹೋಗಿರುತ್ತದೆ. ಬಹಿರ್ಲೋಕದ ಅರಿವು ಇರುವುದಿಲ್ಲ.
ಮನಸ್ಸಿನ ಅಂತರ್ಲೋಕದಲ್ಲಿ ಆಗ ಏನು ನಡೆಯುತ್ತಿರುವುದೋ ಅದು ಯಾರಿಗೂ
ತಿಳಿಯವುದಿಲ್ಲ. ಎಚ್ಚರಗೊಂಡ ಮೇಲೆ ರೋಗಿಗಳಿಗೂ ಮನಸ್ಸಿನ
ಅಂತರ್ಲೋಕದಲ್ಲಿ ಏನು ಆಯಿತು ಎಂಬುದರ ನೆನಪು ಉಳಿದಿರುವುದಿಲ್ಲ.
ಶಸ್ತ್ರಚಿಕಿತ್ಸೆಯ ಮೊದಲು ಜ್ಞಾನವನ್ನು ತಪ್ಪಿಸಲು ಹಲವಾರು ಔಷಧಿಗಳನ್ನು
ಬಳಸುತ್ತಾರೆ. ಜ್ಞಾನವು ತಪ್ಪಿಹೋದಾಗ, ಅವರ ಮನಸ್ಸಿನ ಅಂತರ್ಲೋಕದಲ್ಲಿ
ಏನಾಗುತ್ತೋ, ಅದರ ನೆನಪು ಉಳಿದಿರುವುದಿಲ್ಲ.
ಗಾಢನಿದ್ರೆಯಲ್ಲಿ, Delta Sleep ಸ್ಥಿತಿಯಲ್ಲಿ, ಸುಷುಪ್ತ ಎನ್ನುವ ನಿದ್ರೆಯಲ್ಲಿ
ಮನಸ್ಸಿನ ಅಂತರ್ಲೋಕದಲ್ಲಿ ಯಾವ ಅನುಭವವಾಗುತ್ತದೋ ಅದು ಎಚ್ಚರ<noinclude></noinclude>
1xjr5sz4u5qllbwu8o14c364e5nt5nz
317440
317433
2026-05-06T02:24:48Z
Shreelatha.Halemane
7642
/* Validated */
317440
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೪೧೮}}{{Right|ಮನಮಂಥನ}}
ತಪ್ಪು ಮಾಡಿದರೆ ಕ್ರೂರವಾಗಿ ಶಿಕ್ಷಿಸುತ್ತದೆ. ಆ ದೇವಿಗೆ ಸಂತುಷ್ಟಿಯಾದರೆ
ಅನುಗ್ರಹಿಸುತ್ತಾಳೆ ಎಂದು ಹಲವರು ನಂಬಿರುತ್ತಾರೆ. ವಿಚಾರಪರರು ಎಂದವರನ್ನು
ಹೇಳುವಂತಿಲ್ಲ. ಆದರೆ ಅವರನ್ನೂ ಅವರ ಮಸನ್ನು ನಡೆಸುತ್ತದೆ. ಅಂತಹವರು
ಪೂರ್ಣ ನಂಬುಗೆಯಿಂದ ಮಾರಿಯಮ್ಮನಿಗೆ ತಾವು ತಿಳಿದ ರೀತಿಯಲ್ಲಿ
ಪೂಜೆಯನ್ನು ಹಾಕುತ್ತಾರೆ. ಅವರ ಪೂಜಾ ವಿಧಾನಗಳಲ್ಲಿ ವಿಗ್ರಹದ ಮುಂದೆ
ತಮಟೆಯ ತಾಳಕ್ಕೆ ಸರಿಯಾಗಿ ಕುಣಿಯುವುದೂ ಒಂದು. ಹೀಗೆ ಕುಣಿಯುವಾಗ
ಅವರ ಮನಸ್ಸು, ತಮ್ಮ ಇಷ್ಟದೇವತೆಯಲ್ಲಿ ಧಾರಣ, ಧ್ಯಾನವನ್ನು ಮಾಡಿರುತ್ತದೆ.
ಆ ರೀತಿ ಪೂಜಾ ಕುಣಿತವನ್ನು ಮಾಡದಿದ್ದರೆ, ಕ್ರೂರ ಶಿಕ್ಷೆಯನ್ನು
ಅನುಭವಿಸಬೇಕಾಗಬಹುದು ಎಂಬ ಮೂಲಭೂತ ಭಯವು, ಧಾರಣ,
ಧ್ಯಾನಗಳನ್ನು ಪ್ರಚೋದಿಸಿರಬಹುದು. ಪ್ರಚೋದನೆಯು ಯಾವುದೇ ಆಗಿರಲಿ,
ಧಾರಣ ಧ್ಯಾನಗಳು ಅಲ್ಪಮಟ್ಟದ್ದೇ ಆಗಿರಲಿ, ಅವರುಗಳೂ, ಒಂದು ಹಂತದಲ್ಲಿ
ಒಮ್ಮೊಮ್ಮೆ, ಆವೇಶ ಬಂದವರಂತೆ ಕುಣಿದು, ಸ್ವಲ್ಪಕಾಲ ಪ್ರಜ್ಞಾಹೀನರಾಗಿ ಬಿದ್ದು
ಬಿಡುತ್ತಾರೆ. ಆ ಅವಧಿಯಲ್ಲಿ ಅವರು ಸಮಾಧಿಸ್ಥಿತಿಯಲ್ಲಿರುತ್ತಾರೆಯೋ ಇಲ್ಲವೋ
ಅದನ್ನು ಯೋಗಸೂತ್ರಗಳಲ್ಲಿ ಹೇಳಿಲ್ಲ. ದೇಹಾಟೋಪವಿಲ್ಲದೆ, ಸ್ಥಿರವಾದ
ಆಸನದಲ್ಲಿ ಕುಳಿತು, ಉಸಿರಾಡುವುದನ್ನು ಹತೋಟಿಯಲ್ಲಿಟ್ಟುಕೊಂಡು,
ಸ್ವಪ್ರಯತ್ನದಿಂದ, ಧಾರಣ, ಧ್ಯಾನವನ್ನು ಅಭ್ಯಾಸ ಮಾಡಿದರೆ, ಸೂಕ್ತ ಕಾಲದಲ್ಲಿ
ಸಮಾಧಿಸ್ಥಿತಿಯು ದೊರೆಯುತ್ತದೆ, ಎನ್ನುತ್ತದೆ ಯೋಗಸೂತ್ರಗಳು.
ತದ್ವಿರುದ್ಧವಾದುದು ಮಾರೀ ಕುಣಿತ. ಆದರೆ ಫಲಿತಾಂಶದಲ್ಲಿ, ಬಹಿರ್ಲೋಕ
ಪ್ರಜ್ಞೆಯು ಎರಡೂ ಸಾಧನೆಗಳಿಂದ ಸ್ವಲ್ಪಕಾಲ ತಪ್ಪಿಹೋಗಿರುತ್ತದೆ.
{{gap}}ಮೂರ್ಛ್ಹೆಯ ರೋಗದಲ್ಲಿ ಕೂಡ ದೇಹದ ಅಟಾಟೋಪವಿರುತ್ತದೆ.
ನಂತರ ಪ್ರಜ್ಞೆಯು ತಪ್ಪಿಹೋಗಿರುತ್ತದೆ. ಬಹಿರ್ಲೋಕದ ಅರಿವು ಇರುವುದಿಲ್ಲ.
ಮನಸ್ಸಿನ ಅಂತರ್ಲೋಕದಲ್ಲಿ ಆಗ ಏನು ನಡೆಯುತ್ತಿರುವುದೋ ಅದು ಯಾರಿಗೂ
ತಿಳಿಯವುದಿಲ್ಲ. ಎಚ್ಚರಗೊಂಡ ಮೇಲೆ ರೋಗಿಗಳಿಗೂ ಮನಸ್ಸಿನ
ಅಂತರ್ಲೋಕದಲ್ಲಿ ಏನು ಆಯಿತು ಎಂಬುದರ ನೆನಪು ಉಳಿದಿರುವುದಿಲ್ಲ.
{{gap}}ಶಸ್ತ್ರಚಿಕಿತ್ಸೆಯ ಮೊದಲು ಜ್ಞಾನವನ್ನು ತಪ್ಪಿಸಲು ಹಲವಾರು ಔಷಧಿಗಳನ್ನು
ಬಳಸುತ್ತಾರೆ. ಜ್ಞಾನವು ತಪ್ಪಿಹೋದಾಗ, ಅವರ ಮನಸ್ಸಿನ ಅಂತರ್ಲೋಕದಲ್ಲಿ
ಏನಾಗುತ್ತೋ, ಅದರ ನೆನಪು ಉಳಿದಿರುವುದಿಲ್ಲ.
{{gap}}ಗಾಢನಿದ್ರೆಯಲ್ಲಿ, Delta Sleep ಸ್ಥಿತಿಯಲ್ಲಿ, ಸುಷುಪ್ತ ಎನ್ನುವ ನಿದ್ರೆಯಲ್ಲಿ
ಮನಸ್ಸಿನ ಅಂತರ್ಲೋಕದಲ್ಲಿ ಯಾವ ಅನುಭವವಾಗುತ್ತದೋ ಅದು ಎಚ್ಚರ<noinclude></noinclude>
koyz6d25c2zggk7dw8w3bv5befgb9jc
ಪುಟ:ಮನಮಂಥನ.pdf/೪೩೭
104
62884
317434
314693
2026-05-06T02:20:23Z
Shreesha Sharma
7840
/* Proofread */
317434
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ}}{{Right|೪೧೯}}
ವಾದಮೇಲೆ ಸ್ಮರಣೆಯಲ್ಲಿರುವುದಿಲ್ಲ.
{{gap}}ಆದರೆ ಯೋಗಸೂತ್ರಗಳ ಪ್ರಕಾರ, ಸಮಾಧಿಸ್ಥಿತಿಯನ್ನು ಪಡೆದುಕೊಂಡ
ಮೇಲೆ, ಅಂತಹ ಸ್ಥಿತಿಯನ್ನು ಮುಂದುವರೆಸಿದರೆ, ಮನಸ್ಸಿನ ಅಂತರ್ಲೋಕದಲ್ಲಿ
ಅನುಭವಿಸಿದುದು, ಎಚ್ಚರಗೊಂಡ ಮೇಲೆ ಸ್ಪುಟವಾಗಿ ಸ್ಮರಣೆಯಲ್ಲಿರುತ್ತದೆ.
ಯೋಗಸೂತ್ರಗಳಲ್ಲಿ ಈ ವಿಷಯವನ್ನು ಹೇಳಿರುವುದರ ಜತೆಗೆ, ಹಲವಾರು
ಮನನಿಗರು ಮನಸ್ಸಿನ ಅಂತರ್ಲೋಕದಲ್ಲಿ, ಬಹಿರ್ಲೋಕದ ಪ್ರಜ್ಞೆಯಿಲ್ಲದಿರುವಾಗ,
ತಾವು ಅನುಭವಿಸಿದುದನ್ನು ಎಚ್ಚರಗೊಂಡ ಮೇಲೆ ವರ್ಣಿಸಿದ್ದಾರೆ. ಇಂತಹ
ಮನನಿಗರು ಪ್ರಪಂಚದ ಎಲ್ಲ ಕಡೆಗಳಲ್ಲೂ ಎಲ್ಲ ಕಾಲದಲ್ಲೂ,
ವಿರಳವಾಗಿಯಾದರೂ, ಅವತರಿಸಿದ್ದಾರೆ. ಇವರೆಲ್ಲರ ಅನುಭವವೂ
ಮೂಲಭೂತವಾಗಿ ಒಂದೇ ಆಗಿದೆ. ಪ್ಲಾಟಿನಸ್, ಮೈಸ್ಟರ್ ಎಕ್ಹಾರ್ಟ್,
ರಾಮಕೃಷ್ಣ ಪರಮಹಂಸ, ಯೋಗಿ ಅರಬಿಂದೊ, ಪ್ರವಾದಿ ಪೈಗಂಬರ್,
ಯೇಸುಸ್ವಾಮೀ ; ಇತ್ಯಾದಿ, ಇತ್ಯಾದಿ.
ಅಂದ ಮೇಲೆ ಸಮಾಧಿ ಸ್ಥಿತಿಯನ್ನು ಮತ್ತು ಅದರ ಮುಂದುವರಿದ
ಸ್ಥಿತಿಗಳನ್ನೂ, ವಿಶ್ಲೇಷಿಸಿದ ಯೋಗಸೂತ್ರಗಳು, ಮನೋಶಾಸ್ತ್ರವನ್ನು ಅಭ್ಯಸಿಸುವ
ಮತ್ತು ಆ ಶಾಸ್ತ್ರದಲ್ಲಿ ಸಂಶೋಧಿಸುವ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗ
ಬಹುದು. ಅಂತಹ ಜ್ಞಾನಾಭ್ಯರ್ಥಿಗಳು ಯೋಗ ಸೂತ್ರಗಳನ್ನು ವ್ಯಾಸಂಗ
ಮಾಡಬೇಕು. ಖಂಡಿತವಾಗಿ ಸಂಶೋಧನಾ ಮಾರ್ಗದರ್ಶನಗಳೂ ದೊರೆಯುತ್ತವೆ.
{{center|}}ಪರಿಣಾಮ ತಯ ಸಂಯಮಾತ್ ಅತೀತಾನ್ ಆಗತ ಜ್ಞಾನಂ
{{gap}}ನಿರೋಧ ಪರಿಣಾಮ ; ಸಮಾಧಿ ಪರಿಣಾಮ ; ಏಕಾಗ್ರತಾ ಪರಿಣಾಮ;
ಇವು ಮೂರೂ ಪರಿಣಾಮಗಳೆಂದು ವಿಶ್ಲೇಷಿಸಲ್ಪಟ್ಟಿದೆ. ಮೂರೂ ಪರಿಣಾಮಗಳಿಗೆ
ಮತ್ತೂ ಮೂರು ವಿಭಾಗಗಳಿವೆ. ಭೌತಿಕವಾದ ವಸ್ತುವು ವ್ಯತ್ಯಾಸವಾದಾಗ ಧರ್ಮ
ಪರಿಣಾಮ ; ಅಂತಹ ವಸ್ತುವು ಕಾಲಗತಿಯಲ್ಲಿ ವ್ಯತ್ಯಾಸವಾಗುವುದು ಲಕ್ಷಣ
ಪರಿಣಾಮ : ಇದಕ್ಕೂ ಆನಂತರ ಪರಿಪಕ್ವವಾಗಲೀ ಅಥವಾ ಪರಿಣಾಮ
ಹೊಂದಲಿ, ಅಂತಹುದು ಅವಸ್ಥಾ ಪರಿಣಾಮ :
ನಿರೋಧ, ಸಮಾಧಿ, ಏಕಾಗ್ರತಾ ಪರಿಣಾಮಗಳಲ್ಲಿ ; ಸಂಯಮವನ್ನು
(ಅಂದರೆ ಧಾರಣ, ಧ್ಯಾನ ಸಮಾಧಿಗಳ ಒಕ್ಕೂಟವನ್ನು ಸಾಧಿಸಿಕೊಂಡರೆ,
ಭೂತಕಾಲದ ಮತ್ತು ಭವಿಷ್ಯಕಾಲದಲ್ಲಾಗುವುದನ್ನು ಅರಿಯಬಹುದು. ವರ್ತಮಾನ
ಕಾಲವಂತೂ ತಿಳಿದೇ ಇದೆ.
ಅಂದರೆ ಮನಸ್ಸನ್ನು ಏಕಾಗ್ರವಾಗಿ ಕ್ರೋಡೀಕರಿಸಿ, ಮನಸ್ಸಿನ ಎಳೆಗಳನ್ನೆಲ್ಲಾ<noinclude></noinclude>
2xr6z45g3esuxaysr3lz6vtpwdmb3x7
317441
317434
2026-05-06T02:25:48Z
Shreelatha.Halemane
7642
/* Validated */
317441
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ}}{{Right|೪೧೯}}
ವಾದಮೇಲೆ ಸ್ಮರಣೆಯಲ್ಲಿರುವುದಿಲ್ಲ.
{{gap}}ಆದರೆ ಯೋಗಸೂತ್ರಗಳ ಪ್ರಕಾರ, ಸಮಾಧಿಸ್ಥಿತಿಯನ್ನು ಪಡೆದುಕೊಂಡ
ಮೇಲೆ, ಅಂತಹ ಸ್ಥಿತಿಯನ್ನು ಮುಂದುವರೆಸಿದರೆ, ಮನಸ್ಸಿನ ಅಂತರ್ಲೋಕದಲ್ಲಿ
ಅನುಭವಿಸಿದುದು, ಎಚ್ಚರಗೊಂಡ ಮೇಲೆ ಸ್ಪುಟವಾಗಿ ಸ್ಮರಣೆಯಲ್ಲಿರುತ್ತದೆ.
{{gap}}ಯೋಗಸೂತ್ರಗಳಲ್ಲಿ ಈ ವಿಷಯವನ್ನು ಹೇಳಿರುವುದರ ಜತೆಗೆ, ಹಲವಾರು
ಮನನಿಗರು ಮನಸ್ಸಿನ ಅಂತರ್ಲೋಕದಲ್ಲಿ, ಬಹಿರ್ಲೋಕದ ಪ್ರಜ್ಞೆಯಿಲ್ಲದಿರುವಾಗ,
ತಾವು ಅನುಭವಿಸಿದುದನ್ನು ಎಚ್ಚರಗೊಂಡ ಮೇಲೆ ವರ್ಣಿಸಿದ್ದಾರೆ. ಇಂತಹ
ಮನನಿಗರು ಪ್ರಪಂಚದ ಎಲ್ಲ ಕಡೆಗಳಲ್ಲೂ ಎಲ್ಲ ಕಾಲದಲ್ಲೂ,
ವಿರಳವಾಗಿಯಾದರೂ, ಅವತರಿಸಿದ್ದಾರೆ. ಇವರೆಲ್ಲರ ಅನುಭವವೂ
ಮೂಲಭೂತವಾಗಿ ಒಂದೇ ಆಗಿದೆ. ಪ್ಲಾಟಿನಸ್, ಮೈಸ್ಟರ್ ಎಕ್ಹಾರ್ಟ್,
ರಾಮಕೃಷ್ಣ ಪರಮಹಂಸ, ಯೋಗಿ ಅರಬಿಂದೊ, ಪ್ರವಾದಿ ಪೈಗಂಬರ್,
ಯೇಸುಸ್ವಾಮೀ ; ಇತ್ಯಾದಿ, ಇತ್ಯಾದಿ.
{{gap}}ಅಂದ ಮೇಲೆ ಸಮಾಧಿ ಸ್ಥಿತಿಯನ್ನು ಮತ್ತು ಅದರ ಮುಂದುವರಿದ
ಸ್ಥಿತಿಗಳನ್ನೂ, ವಿಶ್ಲೇಷಿಸಿದ ಯೋಗಸೂತ್ರಗಳು, ಮನೋಶಾಸ್ತ್ರವನ್ನು ಅಭ್ಯಸಿಸುವ
ಮತ್ತು ಆ ಶಾಸ್ತ್ರದಲ್ಲಿ ಸಂಶೋಧಿಸುವ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗ
ಬಹುದು. ಅಂತಹ ಜ್ಞಾನಾಭ್ಯರ್ಥಿಗಳು ಯೋಗ ಸೂತ್ರಗಳನ್ನು ವ್ಯಾಸಂಗ
ಮಾಡಬೇಕು. ಖಂಡಿತವಾಗಿ ಸಂಶೋಧನಾ ಮಾರ್ಗದರ್ಶನಗಳೂ ದೊರೆಯುತ್ತವೆ.
{{center|ಪರಿಣಾಮ ತಯ ಸಂಯಮಾತ್ ಅತೀತಾನ್ ಆಗತ ಜ್ಞಾನಂ}}
{{gap}}ನಿರೋಧ ಪರಿಣಾಮ ; ಸಮಾಧಿ ಪರಿಣಾಮ ; ಏಕಾಗ್ರತಾ ಪರಿಣಾಮ;
ಇವು ಮೂರೂ ಪರಿಣಾಮಗಳೆಂದು ವಿಶ್ಲೇಷಿಸಲ್ಪಟ್ಟಿದೆ. ಮೂರೂ ಪರಿಣಾಮಗಳಿಗೆ
ಮತ್ತೂ ಮೂರು ವಿಭಾಗಗಳಿವೆ. ಭೌತಿಕವಾದ ವಸ್ತುವು ವ್ಯತ್ಯಾಸವಾದಾಗ ಧರ್ಮ
ಪರಿಣಾಮ ; ಅಂತಹ ವಸ್ತುವು ಕಾಲಗತಿಯಲ್ಲಿ ವ್ಯತ್ಯಾಸವಾಗುವುದು ಲಕ್ಷಣ
ಪರಿಣಾಮ : ಇದಕ್ಕೂ ಆನಂತರ ಪರಿಪಕ್ವವಾಗಲೀ ಅಥವಾ ಪರಿಣಾಮ
ಹೊಂದಲಿ, ಅಂತಹುದು ಅವಸ್ಥಾ ಪರಿಣಾಮ :
{{gap}}ನಿರೋಧ, ಸಮಾಧಿ, ಏಕಾಗ್ರತಾ ಪರಿಣಾಮಗಳಲ್ಲಿ ; ಸಂಯಮವನ್ನು
(ಅಂದರೆ ಧಾರಣ, ಧ್ಯಾನ ಸಮಾಧಿಗಳ ಒಕ್ಕೂಟವನ್ನು ಸಾಧಿಸಿಕೊಂಡರೆ,
ಭೂತಕಾಲದ ಮತ್ತು ಭವಿಷ್ಯಕಾಲದಲ್ಲಾಗುವುದನ್ನು ಅರಿಯಬಹುದು. ವರ್ತಮಾನ
ಕಾಲವಂತೂ ತಿಳಿದೇ ಇದೆ.
{{gap}}ಅಂದರೆ ಮನಸ್ಸನ್ನು ಏಕಾಗ್ರವಾಗಿ ಕ್ರೋಡೀಕರಿಸಿ, ಮನಸ್ಸಿನ ಎಳೆಗಳನ್ನೆಲ್ಲಾ<noinclude></noinclude>
0wi8bv0x0728fvfy9nb97c4mu90iep0
ಪುಟ:ಕುರುಕ್ಷೇತ್ರ ಗ್ರಂಥ.djvu/೨೦
104
72344
317252
298108
2026-05-05T14:12:32Z
Ashwini Rai K
8475
/* Validated */
317252
proofread-page
text/x-wiki
<noinclude><pagequality level="4" user="Ashwini Rai K" />{{rh||ವಿಪರೀತಕಲ್ಪನೆ.|೧೨}}</noinclude>ಮರಾಠಾಸೇನಾಸಮುದ್ರದ ಪ್ರವಾಹವು ದಕ್ಷಿಣದಿಂದ ಉತ್ತರಕ್ಕೆ ಸಾಗಿ, ಅದರ ತ್ರಿಶೂಲ ಲಾಂತ ಜರಿಪಟಕಾನಿರಾನೆಯ ಉತ್ತರ ಹಿಂದುಸ್ಥಾನದಲ್ಲಿ ಮೆರೆಯಹತ್ತಿತು. ಅದಕ್ಕೆ ಎದುರಾಗಿ ದುರಾಣಿಬಾದಶಹನ ಅರ್ಧಚಂದ್ರಲಾಂಛನದ ಹಸರುಬಣ್ಣದ ನಿಶಾನೆಯು ಮಹಮ್ಮದೀಧರ್ಮದವರನ್ನು ಉತ್ತೇಜನಗೊಳಿಸುತ್ತ ರೋಹಿಲಖಂಡದತುಂಬ ಸಂಚಾರಿಸುತ್ತಲಿತ್ತು. ಹೀಗೆ ಮರಾಟರ ತ್ರಿಶೂಲವೂ, ಮುಸಲಮಾನರ ಅರ್ಧಚಂದ್ರವೂ ಕಾದಲಿಕ್ಕೆ ಸಿದವಾದವು.ಆಗ ಮಳೆಗಾಲವಾದದ್ದರಿಂದ ಕಾಳಾ-ಯಮುನಾ ನದಿಗಳೆರದೂ ತುಂಬಿ ಹಯುತ್ತಿದ್ದವು. ದಿಲ್ಲಿಗೆ ಹೊಗುವ ಹಾದಿಯು ಪೂರ್ಣವಾಗಿ ಕಟ್ಟಿಹೋಗಿತ್ತು. ಭಾವೂಸಾಹೇಬನು ಮಾರ್ಗವನ್ನು ಕ್ರಮಿಸುತ್ತ ಗಂಭೀರಾನದಿಯನ್ನು ದಾಟಿ ಆಗ್ರಾಪಟ್ಟಣದ ಕೆಡೆಗೆ ತಿರುಗಿದನು. ಈ ಕಾಲದಲ್ಲಿ ಆತನಿಗೆ ಸ್ವರ್ಗವು ಎರಡೇ ಬೆರಳು 'ಉಳಿ ದಿತ್ತು, ವಾಚಕರೇ . ಯಾಕೆ ಉಳಿಯಬಾರದು ? ಶ್ರೀಮಂತ ಪೇಶ್ವೇಯ ಕುಲದಲ್ಲಿ ಜನ್ಮ. ತಂದೆಯ ವಿಖ್ಯಾತಕೀರ್ತಿ, ಸ್ವಂತದ ಪರಾಕ್ರಮ , ಅತುಲವೈಭವ, ಅಮರ್ಯಾದಿತವಾದ ಸೈನ್ಯ, ಅರಸೊತ್ತಿಗೆ, ದಿವ್ಯವಾದ ಶರೀರಸಂಪತ್ತು , ತಾರುಣ್ಯದಭರ ಇವೆಲ್ಲವುಗಳ ಪ್ರಾಪ್ತಿಯಾದಬಳಿಕ, ಮನುಷ್ಯನು ಗರ್ವಿಷ್ಠ ನಾದರೇನಾಶ್ಚರ್ಯ ? ಆಗದಿದ್ದರೆ ಮಾತ್ರ ಆಶ್ಚರ್ಯವೆಂದು ಹೇಳಬಹುದು.
{{gap}}ಹೀಗೆ ಭಾವುಸಾದೆನು ಸ್ವತಃ ನೈನನಸಾಗಿಸಿಕೊಂಡು ಮುಂದಕ್ಕೆ ಬರುವ ವರ್ತಮಾನವನ್ನು ಕೇಳಿ ಮಲ್ಹಾರರಾಹೋಳಕರನು - “ಸಾಹೇಬ, ನೀವು ಹೀಗೆ ಮೊದಲೇ ಮುಂದಕ್ಕೆ ಬರತಕ್ಕದ್ದಲ್ಲ; ವೈರಿಗಳು ಯೋಗ್ಯತಾಸಂಪನ್ನರಿರುವರು, ನಜೀಬಉದ್ದವಲಾ, ಸುಜಾಉದ್ದವಲಾ, ಅಹಮ್ಮದಖಾನಲುಗಡಾ, ಅಹಮ್ಮದಶಹಾ ಅಬದುಲ್ಲಾ ಇವರೇನು ಸಾಮಾನ್ಯ ಪುರುಷರಲ್ಲ! ತಮ್ಮಂಥ ಶ್ರೇಷ್ಠ ಪುರುಷರು ಈರ್ಷೆಗೆ ಬಿದ್ದು ಮುಂದಕ್ಕೆ ಬರವದು ಹಿತವಲ್ಲ. ಆದ್ದರಿಂದ, ಸಾಹೇಬರವರು ಮಾಳವಾಪ್ರಾಂತ ದಲ್ಲಿ ತಳಊರಿ ನಿಂತುಕೊಂಡು, ಹಿರಿಯ ನೈನ್ಯವನ್ನಷ್ಟು ಮುಂದಕ್ಕೆ ಕಳಿಸಿಕೊಡಬೇಕು. ಸಾಹೇಬರವರ ಒಗರಿನಿಂದಲೇ ನಾವು ಕಾರ್ಯವನ್ನು ಸಾಧಿಸುವೆವು." ಎಂದು ಸ್ಪಷ್ಟ ವಾಗಿ ಹೇಳಿಕಳಿಸಿದನು. ಅದಕ್ಕೆ ಒಳವಂತರಾವ ಮೇವೇಂದಳೆ ಎಂಬ ತರುಣನು ಭಾವೂ ಸಾಹೇಬನಿಗೆ-ಸಾಹೇಬ, ಸಿಂದೆ-ಹೋಳಕರರು ಇತ್ತ ಕಡೆ ಬಹುದಿವಸ ಸ್ವತಂತ್ರವಾಗಿ ವ್ಯವಹರಿಸಿ ಅರಸರಾಗಿರುವರು: ಅಂದಬಳಿಕ ನಾವು ಬಂದದ್ದು ಅವರಿಗೆ ಹ್ಯಾಗೆ ಸಹನ ವಾಗಬೇಕು? ಅವರು ನಮ್ಮನ್ನು ಹೀಗೆ ತಡೆಯತಕ್ಕದ್ದೇ ಸರಿ. ಭಾವುಸಾಹೇಬ, ತಮ್ಮ ಯೋಗ್ಯತೆಯೇನು ಸಾಮಾನ್ಯವಾದದ್ದಲ್ಲ. ತಮ್ಮ ಪುಣ್ಯಪ್ರತಾಪದಮುಂದೆ ಅಂದಾ ಲಿಯ ಪಾಡೇನು? ತಮಗೆ ಎದುರಾಗುವ ಧೈರ್ಯವು ಅವನಿಗೆ ಸರ್ವಥಾ ಬರಲಾರದು. ಈಮಾತು ತಾವು ಸೆರಗಿಗೆ ಗಂಟುಹೊಡೆದು ನೆನಪಿಟ್ಟುಕೊಳ್ಳಬೇಕು; ಅಂದಬಳಿಕ ಹೋಳ ಕರನೇನು ಹೇಳುವನು ? ನಾವು ಹೀಗೆಯೇ ಸಾಗಿ ದಿಲ್ಲಿಯವರೆಗೆ ಹೋಗೋಣ,” ಎಂದುಹೇಳಿದನು. “ವಿನಾಶಕಾಲೇ ವಿಪರೀತ ಬುದ್ಧಿಃ” ಎನ್ನುವಂತೆ ಸದಾಶಿವರಾಯನು ಮೇಹೆಂದಳಯ ಮಾತನ್ನು ಕೇಳಿ ಹಾಗೆಯೇ ಮುಂದಕ್ಕೆ ಸಾಗಿಹೋಗಹತ್ತಿದನು. ಈ ಸುದ್ದಿ<noinclude></noinclude>
8i7lxdgzho6kq74xtwoxkbajtlqfzdz
ಪುಟ:ಕುರುಕ್ಷೇತ್ರ ಗ್ರಂಥ.djvu/೨೧
104
72345
317403
274028
2026-05-05T16:36:29Z
Ashwini Rai K
8475
/* Validated */
317403
proofread-page
text/x-wiki
<noinclude><pagequality level="4" user="Ashwini Rai K" /></noinclude>
{{rh|center=ಕುರುಕ್ಷೇತ್ರ|left=೧೪|right=}}
ಯನ್ನು ಕೇಳಿ ಮತ್ತೆ ಹೋಳಕರನು ಬಾಹುಸಾಹೇಬನಿಗೆ ಮಾಳವಪ್ರಾಂತ್ಯದಲ್ಲಿ ತಳಊರಿ ನಿಂತುಕೊಳ್ಳಬೇಕೆಂದು ನಾನು ಬರೆದಿರಲು, ನೀವು ಮುಂದಕ್ಕೆ ಯಾಕೆಂದಿರಿ? ಇದರಮೇಲಿಂದ ನೋಡುತ್ತಿರಲು, ನಿಮ್ಮ ಸುತ್ತುಮುತ್ತು ನೆರೆದಿರುವ ತರುಣರೇ ನಿಮಗೆ ಹಿತಕರ್ತರಾಗಿ ತೋರುವಂತೆ ಕಾಣುತ್ತದೆ. ನಾವು ವೃದ್ದರು, ಅರವತ್ತು ವರ್ಷದ ಅರವು.ಮರವು ನಮಗಾಗಿರುವದು, ನಾವು ಇಲ್ಲಿಯವರೆಗೆ ಮಾಡಿದ್ದೆಲ್ಲ ಸಾಹೇಬರವರ ಅಹಿತಕ್ಕಾಗಿಯೇ ಇರುವದು. ಇರಲಿ, ಇನ್ನು ಎಲ್ಲರೂ ಕೂಡಿ ಸ್ವರಾಜ್ಯದ ಹಿತ ವನ್ನು ಸಾಧಿಸಬೇಕು,” ಎಂದು ಬರೆದನು,
{{gap}}ಹೀಗೆ ಹೋಳಕರನು ಸ್ಪಷ್ಟವಾಗಿ ಬರೆದದ್ದನ್ನು ನೋಡಿ ಭಾವುಸಾಹೇಬನು ವಿಠ ಲಶಿವದೇವವಿಂಟೂರಕರನ ಅಭಿಪ್ರಾಯವನ್ನು ವಿತರಿಸಿದನು. ಅದಕ್ಕೆ, ವಿಂಚೂ ರಕನು- “ಸಾಹೇಬ, ಸಂಗಡ ಹೆಂಡಿರು ಮಕ್ಕಳು ಬಂದಿರುವರು. ಅದರಂತೆ, ನಿಮ್ಮ ರಾಜ್ಯವು ನಿರ್ಭಯವಾದದ್ದೆಂದು ತಿಳಿದು ಎಷ್ಟೋ ಸರದಾರರ ಕುಟುಂಬದವರೂ ಕಾಶಿಯ ಯಾತ್ರೆಗಾಗಿ ಹೊರಟಿರುವರು. ಶತ್ರುವಿನ ಪ್ರಾಬಲ್ಯ ಬಹಳ ಪ್ರಸಂಗವು ಹೀಗೆಯೇ ಬಂದೀತೆಂದು ಹೆಳುವಾಗಿಲ್ಲ; ಆದ್ದರಿಂದ ಮಲಾ
ಲ್ಹಾರರಾಯರು ಸೂಚಿಸಿದಂತೆ ಸಾಹೇಬ ರವರು ಪಾಳಯಬಿಟ್ಟುಕೊಂಡು ಇಲ್ಲಿಯೇ ಇರಬೇಕು” ಎಂದು ಹೇಳಿದನು. ಆದರೆ, ಮಿಂಚೂರಕರನು ಸಿಂದೆ, ಹೋಳಕರರಂತೆ ಉತ್ತರಹಿಂದುಸ್ಥಾನದಲ್ಲಿರತಕ್ಕ ಸರದಾರ ನಾದದ್ದರಿಂದ, ಆತನ ಮಾತುಗಳು ಭಾವೂಸಾಹೇಬನಿಗೆ ವಿಕಲ್ಪವಾಗಿ ತೋರಿದವು. ಉತರಹಿಂದುಸ್ಥಾನದ ಈ ಸರದಾರರ ಗುಟ್ಟೆಲ್ಲ ಒಂದೇಇರುವದೆಂದು ಆತನು ತಿಳಿದು, ಮಿಂಚೂರಕನಮಾತಿಗೆ ಲಕ್ರಗೊಡದೆ ನಗೆಯಾಡಿ ಮುಂದಕ್ಕೆ ಸಾಗಿದನು. ಮುಂದೆ ಗಂಭೀ ರಾನದಿಯ ತೀರದಲ್ಲಿ ಆಗ್ರಾ ಪಟ್ಟಣದಹತ್ತರ ಭಾವುಸಾಹೇಬನಿಗೂ, ಹೋಳಕರ ನಿಗೂ ಭೆಟ್ಟಿಯಾಯಿತು. ಆಗ ಹೋಳಕರನು ಭಾವಸಾಹೇಬನ ಹಂಗುಇಡದೆ ನೆರೆದ ಸಭೆಯಲ್ಲಿ ಗರ್ಜಿಸಿ-- ಭಾವುಸಾಹೇಬ, ನದಿಯ ಆಚೆಯಲ್ಲಿ ಇರಬೇಕೆಂದು ನಾನು ವತ ಬರೆದಿರುವಾಗ, ನದಿಯದಾಟಿ ಬರಲಿಕ್ಕೆ ಕಾರಣವೇನು? ಸುತ್ತಲೆ ನೆರೆದಿರುವ ತರುಣರು ತೀರಬುದ್ಧಿಗೇಡಿಗಳಿರುವರು; ಖುದ್ದಸವಾರಿಯನ್ನು ಇಲ್ಲಿಯವರೆಗೆ ಕರತಂದು ಸಂಕಟಕ್ಕೆ ಗುರಿಮಾಡಿದರು. ಇನ್ನು, ಸಂಕಟವನ್ನು ತಪ್ಪಿಸಲಿಕ್ಕೆ ಯತ್ನವಿಲ್ಲ ” ಎಂದು ಹೇಳಿದನು. ಹಿತ ಹಂಚಿಕೊಳ್ಳದವರಿಗೆ ಏನುಹೇಳಿದರೆ ಏನು ಪ್ರಯೋಜನವಾಗುವದು? ಹ%ಯು ಮಣೆ ಮಾಡಿದರೂ ಅವರು ಕೇಳುವರೇ? ಅವರ ವಿಕಲ್ಪವು ಮಾತ್ರ ಹೆಚ್ಚಾಗುವದು ?
{{Css image crop
|Image = ಕುರುಕ್ಷೇತ್ರ_ಗ್ರಂಥ.djvu
|Page = 21
|bSize = 386
|cWidth = 153
|cHeight = 60
|oTop = 483
|oLeft = 113
|Location = center
|Description =
}}<noinclude></noinclude>
8w6e4z2brrui0kcda8z7y18yueaiy3d
ಪುಟ:ಕುರುಕ್ಷೇತ್ರ ಗ್ರಂಥ.djvu/೨೪
104
72348
317404
259378
2026-05-05T16:38:08Z
Ashwini Rai K
8475
/* Validated */
317404
proofread-page
text/x-wiki
<noinclude><pagequality level="4" user="Ashwini Rai K" /></noinclude>
{{rh|center=ವಿಪರೀತ ಕಲ್ಪನೆ|left=೩|right=೧೭}}
{{gap}}ಈಮೇರೆಗೆ ಭಾವೂಸಾಹೇಬನು ಯುಕ್ತಿಯುಕ್ತವಾದ ಯಾವಮಾತನ್ನೂ ನಡಿಸದೆ, ಬಾದಶಹನ ರತ್ನಖಚಿತವಾದ ಬಂಗಾರದ ಸಿಂಹಾಸನವನ್ನೂ, ದೊರೆತ ಬೆಳ್ಳಿ ಬಂಗಾರವನ್ನೂ ತಕ್ಕೊಂಡು ಬೆಳ್ಳಿಯ ಛತ್ತನ್ನು ಅಪಹರಿಸಿ ಕುಂಜಪ್ರರದ ಕಡೆಗೆ ಸೈನ್ಯದೊಡನೆ ಸಾಗಿದನು , ಉತ್ತರಹಿಂದುಸ್ಥಾನದವರ ಯಾವಮಾತನ್ನೂ ನಡಿಸಲಿಕ್ಕಿಲ್ಲೆಂದು ಆತನೂ, ಆತನ ದಕ್ಷಿಣದ ಪರಿವಾರದವರೂ ನಿಶ್ಚಯಿಸಿದ್ದರೆಂದು ಹೇಳಬಹುದು. ಅವರು ಮೇವು ಮಿಡಚಿಗಳಸಲುವಾಗಿ ಬಾದಶಾಹಿಯ ದೇಶವನ್ನು ಇಪ್ಪತ್ತು ಇಪ್ಪತ್ತೈದು ಹರದಾರಿಯ ವರೆಗೆ ಸುಲಿದುವಸಮಾಡಿದರು . ದುರಾಸೆ ಅಹಮ್ಮದಶಹನಿಗೆ ಅನ್ನ ಸಾಮಗ್ರಿಯು ದೊರೆ ಯದಾಯಿತು. ಭಾವುಸಾಹೇಬನ ಭಾಂಡಾರದಲ್ಲಿ ಏಳುಕೋಟಿ ರೂಪಾಯಿಗಳ ಸಂಗ ಹವಾಯಿತು. ಕುಂಜಪುರದೊಳಗಿನ ಬಾದಶಾಹೀ ಭಾಂಡಾರದೊಳಗಿನ ಧನವನ್ನು ಭಾವು ಸಾಹೇಬನು ಸುಲಿದನು, ಒಟ್ಟಿಗೆ ಮರಾಟರ ಭಾಂಡಾರದಲ್ಲಿ ಒಂಬತ್ತು ಕೋಟಿ ರೂಷಣ ಯಿಗಳ ಸಿಲಕು ಆಯಿತು. ಆತ ದುರಾಣಿ ಬಾದಶಹನ ಸೈನ್ಯದ ಬೀಡು ಯಮುನೆಯ ದಂಡೆಯಲ್ಲಿತ್ತು. ನಾವೆಗಳ ಪೂಲಿನ ಸಹಾಯದಿಂದ ಆತನ ಸೈನ್ಯವು ಯಮುನೆಯನ್ನು ದಾಟ ಇತ್ತಕಡೆಗೆ ಬರತೊಡಗಿತು. ಆಗ ಮರಾಟಾ ಸರದಾರರಾದ ನಿಂತರಕರ, ಸದಸೇರಬಹಾದ್ದರ, ಮಾಣಕೇಶರ, ಪವಾರ, ಗಾಯಕವಾಡ, ಸಿಂದೆ, ಗಾರದಿ ಎಂಬವರು ತೋಪುಗಳ ಹೊಡತದಿಂದ ಆ ಸೈನ್ಯದ ಸಂಹಾರಮಾಡತೊಡಗಿದರು. ಅದರಿಂದ ಶತ್ರು
ಗಳ ಸೈನಿಕರಲ್ಲಿ ಬಹುಜನರು ರಣಭೂಮಿಯಲ್ಲಿ ಮಡಿದರು. ಅಬದಾಲಿಯ ಮತ್ತೊಂದು ಸೈನ್ಯವು ಭಾವುಸಾಹೇಬನ ದರ್ಪದ ಸವಿಗಂಡು ಹಿಂದಿರುಗಿ ಓಡತೊಡಗಿತು. ತನ್ನ ಸೈನ್ಯದ ಈ ಗತಿಯನ್ನು ನೋಡಿ ಅದಾಲಿಯು ಏಚಾರಮಗ್ನನಾದನು. ಆತನು ತನ್ನ ಮಿತ್ರರಾದ ಸುಜಾಉದ್ಲನೇ ಮೊದಲಾದವರಸಂಗಡ ಆಲೋಚಿಸತೊಡಗಿದನು. ಆಗ ಮನಸೂರ ಅಲ್ಮೀಯು ಅಬದಾಲಿಯನ್ನು ಕುರಿತು-"ಮರಾಟರು ಒಳ್ಳೆ ರಣಶೂರರು. ಅವರೆದುರಿಗೆ ಎದೆಗೊಟ್ಟು ನಿಲ್ಲುವದು ಸಾಮಾನ್ಯ ಕೆಲಸವಲ್ಲ, ಮೇಲೆ ದುಷ್ಮಾಳಬಿದ್ದಿರುವದು, ನಮ್ಮ ಅನ್ನಸಂಗ್ರಹವು ತೀರುತ್ತ ಬಂದಿರುವದು, ಮರಾಟರಿಗೆ ಅನ್ನದ ಕೊರತೆಯಿಲ್ಲ. ಮೇಲಾಗಿ ಬಾದಶಹನಭಾಂಡಾರವು ಅವರ ಕೈಸೇರಿತು. ಹೋದಲ್ಲಿ ಅವರಿಗೆ ಜಯವೂ, ನಮಗೆ ಅಪಜಯವೂ ಪ್ರಾಪ್ತವಾಗುತ್ತಿರುವವು. ಯುದ್ಧದಲ್ಲಿ ಅವರ ಕೈ ಮುಂದಾ ಗಿರುವದು. ಹಾಗೆ ಮಾಡಬೇಕು? ಏನು ಮಾಡಬೇಕು? ಎಂಥ ಹೊತ್ತು ಬಂದಿತಲ್ಲ!” ಎಂದು ನುಡಿಯಲು, ಸುಜಾದೌಲನುಸಂಧಾನಾರ್ಥವಾಗಿ ಭಾವೂಸಾಹೇಬಸಕಡೆಗೆ ವಕೀಲನನ್ನು ಕಳಿಸಬೇಕೆಂದು ಹೇಳಿದನು, ಬಳಿಕ ಬಹಳಹೊತ್ತು ಅರೆದಾಟವಾಗಿ, ಕಡೆಗೆ ಸಂಧಾನಾರ್ಥವಾಗಿ ವಕೀಲನನು ಕಳಿಸಬೇಕೆಂದು ಗೊತ್ತಾ ಯಿತು. ಆಮೇಲೆ ಹಿಮ ತಖಾ, ರಸುಲಖಪಠಾಣ, ಮಣಿರಾಮರಜಪೂತ, ಮಹದಾಜಿಸುಭಾವರಾನ ಎಂಬ ನಾಲ್ವರು ವಕೀಲರನ್ನು ಸಂಧಾನಾರ್ಥವಾಗಿ ಭಾವುಸಾಹೇಬನಕಡೆಗೆ ಕಳಿಸಿದರು. ಅವರ ಸಂಗಡ ಒಂದು ಪತ್ರವನ್ನೂ , ನಜಾಣೆಯನ್ನೂ ದುರಾಣಿಯು ಕಳಿಸಿದ್ದನು.
{{gap}}ಭಾವುಸಾಹೇಬನು ಮಲ್ಕಾರರಾವಹೋಳಕರ, ದಮಾಲೆಗಾಯಕವಾಡ, ಸಮಶೇರ<noinclude></noinclude>
5mpx66coykua7tcnb8vamp93qrewgd1
ಪುಟ:ಕುರುಕ್ಷೇತ್ರ ಗ್ರಂಥ.djvu/೨೫
104
72349
317405
259382
2026-05-05T16:39:32Z
Ashwini Rai K
8475
/* Validated */
317405
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=ಕುರುಕ್ಷೇತ್ರ!|left=೧೮|right=}}
{{gap}}ಬಹದ್ದರ, ಇಬ್ರಾಹಿಮಖಾನ ಗಾರದಿ, ವಿಂಚೂಠಕರ, ಪವಾರ, ಬಾಳಕೃಷ್ಣಶಾಸ್ತ್ರಿ, ಮೇಹೇಂದಳೆ, ಬಾಬುರಾವಭಾನುಫಡಣವೀಸ, ಲಕ್ಷ್ಮಣರಾವಸಾನಸೆ, ಜನಕೋಜಿಸಿಂದೆ, ಮಹದಾಜಿಸಿಂದೆ, ಲಕ್ಷ್ಮಣಬಲ್ಲಾಳ ಮೊದಲಾದ ಸರದಾರರ ದರಬಾರ ನೆರೆಸಿ, ದುರಾ ಣಿಯಕಡೆಯಿಂದ ಬಂದ ವಕೀಲರನ್ನು ಕಾಣಿಸಿಕೊಂಡನು. ಶಹನಕಡೆಯಿಂದ ನಜರಾಣೆ ಯಾಗಿ ಬಂದ, ಆನೆ-ಕುದುರೆ-ಉಡುಗರೆ-ಅಲಂಕಾರ ಮಾದಲಾದವನ್ನು ಆತನು ಸ್ವೀಕ ಶಿಸಿದನು. ಬಳಿಕ ಬಂದಪತ್ರವನ್ನು ಒಡೆದುನೋಡಲು, ಅದರಲ್ಲಿ ಅಬದಾಲಿಯು ಒಗರಿ ನಿಂದ ಬರೆದದ್ದರ ತಾತ್ಪರ್ಯವೇನಂದರೆ-“ನೀವು ನಿಮ್ಮ ರಾಜ್ಯದ ಗಡಿ ದಾಟಿ ಮುಂದಕ್ಕೆ ಸಾಗಿಬಂದಿರಿ, ಪಂಜಾಬ, ಬಂಗಾಲ, ಅಂತರ್ವೇದಿ, ಮಾರವಾಡ ಇವು ಬಾದಶಹನ ರಾಜ್ಯದ ಭಾಗಗಳಾಗಿದ್ದು, ಅವುಗಳಮೇಲೆ ನೀವು ಕಣು ಇಟ್ಟಿರುವಿರಿ. ಗುಜರಾಥಪ್ರಾಂತವನ್ನೂ ನೀವು ಸ್ವಾಧೀನಪಡಿಸಿಕೊಂಡಿರಿ. ದಿಲ್ಲಿಯ ಬಾದಶಾಹಿಯ ಸಿಂಹಾಸನವನ್ನೊಡೆದು, ಅದರ ಅಮರ್ಯಾದೆಮಾಡಿರುವಿರಿ. ಬಾದಶಹನು ನಮ್ಮನ್ನು ಸಹಾಯಕ್ಕಾಗಿ ಕರೆದಿರುವನು, ನೀವು ದಕ್ಷಿಣದ ರಾಜ್ಯವನ್ನು ಉಪಭೋಗಿಸಿ, ದಿಲೀಪತಿಯ ಗೌರವವನ್ನು ಕಾಯತಕ್ಕದ್ದು; ಆದರೆ ನೀವು ಹಾಗೆ ನಡೆಯಲಿಲ್ಲ. ಆದರೂ ಆಗಲಿ, ಈಗ ದಿಲೀಪತಿಯ ಕೈಯಿಂದ ದಂಡ ಯಾತ್ರೆಯ ವೆಚ್ಚವನ್ನು ಪಡೆದು ನೀವು ದಕ್ಷಿಣಕ್ಕೆ ಹೊರಟುಹೋಗತಕ್ಕದ್ದು. ಚಿತ್ತೂರ, ಜೋ ಧಪೂರ, ಜಯಪೂರ, ಉದೇಪೂರ ಅಜಮಿಾರ ಮೊದಲಾದ ಐವತ್ತೆರಡು ಜನರು ದಿಲ್ಲಿಯ ಬಾದಶಹನ ಮಾಂಡಲಿಕರಿರುತ್ತಾರೆ. ಅವರನ್ನು ವಶಮಾಡಿಕೊಂಡು ದಿಲ್ಲಿಯ ಬಾದಶಾಹಿ ಯನ್ನು ನೀವು ಸಂಪೂರ್ಣವಾಗಿ ಮುಣುಗಿಸುವ ಯತ್ನ ಮಾಡುತ್ತಿರುವಿರಿ; ಆದರೆ ಬಾದ ಶಹನಮೇಲೆ ಶಸ್ತ್ರವೆತ್ತುವವರ ಶಾಸನಮಾಡುವದಕ್ಕಾಗಿಯೂ, ಅವರ ಉದ್ಯಾಮತನದ ಕೃತಿಯನ್ನು ನಿಲ್ಲಿಸುವದಕ್ಕಾಗಿಯೂ ನಾವು ನಮ್ಮ ದೇಶವನ್ನು ಬಿಟ್ಟು, ಸೈನ್ಯದೊಡನೆ ಇಲ್ಲಿಗೆ ಬಂದಿರುವೆವು. ನೀವು ದಕ್ಷಿಣದ ಆರುವರಿ ಸುಭೆಗಳನ್ನು ಆಕ್ರಮಿಸಿ, ಈಗ ಬಾದ ಶಾಹಿಯನ್ನು ಮುಣುಗಿಸುವ ಯೋಚನೆಯಲ್ಲಿರುವಿರಿ. ಇದರಿಂದ ನಿಮಗೆ ಹಿತವಾಗಲಿ ಕ್ಕಿಲ್ಲ. ಬಾದಶಹನು ಕೃಪಾವಂತನಾಗಿ ನಿಮಗೆ ಪೂರ್ವದಲ್ಲಿ ೬|| ಸುಭೆಗಳ ಸರದೇಶಮು ಖಿಯ ಸನದು ಕೊಟ್ಟಿರುವನು, ಅವನ್ನು ಉಪಭೋಗಿಸುತ್ತ ಸುಖವಾಗಿ ಇರಬೇಕು. ನರ್ಮದೆಯ ದಕ್ಷಿಣತೀರದಿಂದತ್ತಕಡೆಯ ಗಡಿಯನ್ನು ರಕ್ಷಿಸಿಕೊಂಡು ಇರಬೇಕು, ಮೇವು ಮಿಡಚಿಯ ಸಲುವಾಗಿ ಎರಡುಕೊಟಿ ರೂಪಾಯಿ, ದಂಡಯಾತ್ರೆಯ ವೆಚ್ಚದಸಲುವಾಗಿ ಒಂದುಕೊಟಿ ರೂಪಾಯಿ ಕೂಡಿ ಮೂರುಕೋಟಿ ರೂಪಾಯಿಯ ಬಾದಶಾಹಿಯ ಹೊಸ ಸನದು ಮಾಡಿಕೊಡುವೆವು; ಅದನ್ನು ತಕೊಂಡು ಉಳಿದ ಮಾಂಡಲಿಕರಂತೆ ನೀವೂ ಇರ ಬೇಕು. ಇದಕ್ಕೆ ನಿಮ್ಮ ಒಪ್ಪಿಗೆಯಿದ್ದರೆ, ನಮ್ಮ ನಿಮ್ಮ ಒಡಂಬಡಿಕೆಯಾಗುವದು. ಇದಕ್ಕೆ ಒಪ್ಪಿ ಕೊಳ್ಳುತಿದ್ದರೆಯೇ ನೀವು ಉತ್ತರಕಳಿಸಬೇಕು; ಅಂದರೆ ಬಾದಶಹರವರಿಗೆ ಹೇಳಿಎಲ್ಲವನ ಸೈಮಾಡಿಸಿಕೊಡುವೆವು. ಇದಕ್ಕೆ ಒಪ್ಪಿಕೊಳ್ಳದಿದ್ದರೆ ಮಾತ್ರ ಪರಿಣಾಮವುನೆಟ್ಟಗಾಗಲಿಕ್ಕಿಲ್ಲ. *
{{gap}}ಮರಾಟರ ಉತ್ಕರ್ಷ ಸ್ಥಿತಿಯನ್ನು ಮನಸ್ಸಿನಲ್ಲಿ ತಂದರೆ, ಅಬದಾಲಿಯ ಈ ಪತ್ರವು ಒರಟತನದ್ದಾಗಿಯೂ, ಬೆದರಿಕೆ ತೋರಿಸುವಂತಹದಾಗಿಯೂ ತೋರುವದು. ಭಾವು<noinclude></noinclude>
7qsttd22ni6k46747oj0yj7fhivnseb
ಪುಟ:ಕುರುಕ್ಷೇತ್ರ ಗ್ರಂಥ.djvu/೨೬
104
72350
317406
259385
2026-05-05T16:53:20Z
Ashwini Rai K
8475
/* Validated */
317406
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=ವಿಪರೀತಕಲ್ಪನೆ|left=|right=೧೯}}
{{gap}}ಸಾಹೇಬನಂತು ಅದನ್ನು ಓದಿಸಿ ಕೇಳಿ ನಖಶಿಖಾಂತವಾಗಿ ಉರಿಯಹತ್ತಿದನು. ಆದರೆ ತನಗಾದ ಸಂತಾನವನ್ನು ಆತನು ಹೊರಗೆಡವದೆ (ಇದರ ಉತ್ತರವನ್ನು ಬೇಗನೆ ನಮ್ಮ ವಕೀಲರ ಮುಖಾಂತರವಾಗಿ ಕಳಿಸುವೆನೆಂದು ಹೇಳಿ, ಬಂದ ವಕೀಲರನ್ನು ಮರ್ಯಾದೆಯಿಂದ ಕಳಿಸಿಕೊಟ್ಟನು. ಆಮೇಲೆ ಮಸಲತ್ತಿಗೆ ಆರಂಭವಾಯಿತು. ಅಬುದಾಲಿಯ ಕರಾರು ಗಳಿಗೆ ಒಪ್ಪಿಕೊಳ್ಳದೆ ಆತನನ್ನು ಯುದ್ಧದಿಂದಲೇ ಹಣ್ಣಿಗೆ ತರಬೇಕೆಂದು ಭಾವೂಸಾಹೆಬನಾ, ಮೇಹೇಂದಳೆಯೂ ಅಭಿಪ್ರಾಯಪಟ್ಟರು; ಆದರೆ ಆ ಮಾತು ಜೋಳಕರನ ಮನಸ್ಸಿಗೆ ಬರಲಿಲ್ಲ. ಆತನು-ಭಾವುಸಾಹೇಬ, ದುರಾಣಿಗಳು ಗುಡ್ಡಗಾಡ ಜನರು. ಅವರೊಡನೆ ಕಾದಿ ನಾವು ತಡೆಯಲಾರೆವು. ಸದ್ಯಕ್ಕೆ ನನ್ನ ಸ್ಥಿತಿಯು ತೀರ ದುರ್ಬಲವಾಗಿ ರುವದು, ಹಟಮಾರಿತನವು ನೆಟ್ಟಗಲ್ಲ. ಈಗ ಆತನ ಕರಾರುಗಳಿಗೆ ಒಪ್ಪಿಕೊಂಡು ಮರ್ಯಾದೆಯಿಂದ ಹಿಂದಕ್ಕೆ ಸರಿದುಹೋಗುವದು ನನಗೆ ನೆಟ್ಟಗೆ ಕಾಣುತ್ತದೆ. ಈ ವರ್ಷ ಉಜ್ಜಯಿನಿಯಲ್ಲಿ ಸೈನ್ಯದ ಬೀಡು ಬಿಟ್ಟುಕೊಂಡು ಇರೋಣ. ಮುಂದಿನ ವರ್ಷ ಈ ಅಬದಾಲಿಯನ್ನು ನೋಡಿಕೊಳ್ಳೋಣವಂತೆ. ಪುಣೆಗೆ ಹೋಗುವದು ಮನಸ್ಸಿಗೆ ಬಾರ ದಿದ್ದರೆ, ಇತ್ತ ಕಡೆಯಲ್ಲಿ ಸರ್ವರೂ ಕ್ಷಿಪ್ರಾನದಿಯ ದಂಡೆಯಲ್ಲಿ ಇರೋಣವಂತೆ. ಮದ್ದು, ಗುಂಡು, ಆನೆ, ಕುದುರೆ, ಒಂಟೆ, ಎತ್ತು, ತೋಫಖಾನೆ, ಇವು ತಿಂದುಂಡು ಪರಿಪುಷ್ಟವಾ ದವೆಂದರೆ, ಮುಂದಿನ ವರ್ಷ ಬಯ ಅದಾಲಿಯದೇಏಕೆ, ರೋಮ-ರಾಮದೇಶಗಳ ಸಮಾಚಾರವನ್ನೂ ತೆಗೆದುಕೊಳ್ತಾಣವಂತೆ . ಧ ವೂಸಾಹೇಬ, ಪ್ರಸಂಗಬಂದರೆ, ಹಿಂದು ಗಳು ಹೋಗಿ ಮುಸಲ್ಮಾನರಾಗಾಣ; ಆದರೆ ಛತ್ರವತಿಯ ಮಾನವನ್ನು ಕಾಯ್ದುಕೊಳ್ಳೋಣ ! ಈ ಮೂತಿನಲ್ಲಿ ಎಷ್ಟು ಮೂತ್ರವೂ ಅಂತರವಾಗದು. ನಿಮ್ಮ ಸೇವೆಯಲ್ಲಿಯೇ
ಕರಿಯ ಕೂದಲುಗಳು ಬೆಳ್ಳಗಾಗಿರುವ ನನ್ನಂಥ ಮುದುಕ ಮುದುಕ ಸರದಾರರು ಹಲವರು ಇರುವರು. ಅವರ ಮೂತನ್ನು ತಾವು ಕೇಳಲೇಬೇಕು. ನಿಮ್ಮ ಹಟವನ್ನೇ ನಡಿಸಿದರೆ ಸ್ವರಾಜ್ಯಕ್ಕೆ ಹಾನಿತತು . ಹಿಂದಕ್ಕೆ ನಿಮ್ಮ ಹಿರಿಯರಾದ ಅಪ್ಪಾಸಾಹೇಬರವರು (ಚಿಮಣಾಜೆ ಅಪ್ಪಾ) ವಸಯಿಕಾಟಿಯನ್ನು ಸ್ವಾಧೀನಪಡಿಸಿಕೊಳ್ಳುವದಕ್ಕಾಗಿ ಭೀಷ್ಮ ಪ್ರತಿಜ್ಞೆಯಂಥ ಘೋರಪ್ರತಿಜ್ಞೆಯನ್ನು ಮೂಡಿದ್ದರು; ಆಗ್ಗೆ ಅವರು ನನ್ನ ಮಾತು ಕೇಳಿ ದ್ದರಿಂದ ಈ ದಿವಸಗಳನ್ನು ನಾವು ನೋಡಿದೆವು. ಅದರಂತೆ, ಈಗ ನೀವಾದರೂ ನನ ಕೂತು ನಡಿಸಬೇಕೆಂದು ಈ ಬುಜರುಖ ಸೇವಕನ ಪ್ರಾರ್ಥನೆಯಿರುವದು. ಈ ಕಾಲದಲ್ಲಿ ನನಗೆ ಯೋಗ್ಯತೋರಿದ್ದನ್ನು ಅರಿಕೆಮಾಡಿಕೊಂಡಿರುವೆನು. ಇದರ ಮೇಲೆ ಶಾಸ್ತ್ರಿಗಳೆ ವಯೋವೃದ್ಧರಿರುವರು; ತಾವು ಜ್ಞಾನವೃದ್ಧರಿರುವಿರಿ. ತಮ್ಮ ಮತವನ್ನು ಮುಂದಿಡ ಬಹುದು; ಅನ್ನಲು, ಕೃಷ್ಣಶಾಸ್ತ್ರಿಗಳು ನಾಮ-ದಾನಗಳಿಂದ ಕಾರ್ಯನೂಡಿಕೊಳ್ಳುವದೇ ವಿಹಿತವೆಂದು ಅಭಿಪ್ರಾಯಪಟ್ಟರು.
{{gap}}ಬಳಿಕ ಸರ್ವಾನುಮತದಿಂದ ಅಬದಾಲಿಯಕಡೆಗೆ ವಕೀಲರಕಳಿಸುವದು ಗೊತ್ತಾಗಿ ಬಾಬುರಾವಭಾನುಫಡಣವೀಸ, ಲಕ್ಷಣದಲ್ಲಾಳ, ದುರಾಣಶಹ ಎಂಬ ಮೂವರನು ವಕೀಲರನ್ನಾಗಿ ಅಬುದಾಲಿಯಕಡೆಗೆ ಕಳಿಸಿದರು. ಅನರಸಂಗಡ ಅಬದಾಲಿಯ ಹೆಸರಿ<noinclude></noinclude>
at976lft0m694qxsvfxzv6vh3p184ez
ಪುಟ:ಕುರುಕ್ಷೇತ್ರ ಗ್ರಂಥ.djvu/೨೯
104
72353
317407
294020
2026-05-05T16:55:34Z
Ashwini Rai K
8475
/* Validated */
317407
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=ಕುರುಕ್ಷೇತ್ರ|left=೨೨|right=}}
ತಾನು ಸಹಜವಾಗಿ ದುರಾಶಿಯನ್ನು ಸೋಲಿಸುವೆನೆಂತಲೂ, ದುರಾಣಿಯ ಜನರನ್ನು ಒಬ್ಬರುವಂತೆ ತುಂಡರಿಸಬೇಕೆಂತಲೂ ಭಾಹಿಸಿ ಆಗ ಆತನು ದುರಾಣಿಯ ಹಾದಿಯ ಕಟ್ಟುವದಕ್ಕಾಗಿ ಹೊರಟಿದ್ದನು. ಆತನ ಸುದೈವದಿಂದಲೋ, ದುರ್ದೈವದಿಂದಲೋ ಆತನ ಬಯಕೆಯು ಪೂರ್ಣವಾಯಿತು. ಕುಂಜಪ್ಪರದವರೊಡನೆ ನಿಕರದ ಕಾಳಗವಾ ಯಿತು.ಕುಂಜಪುರದಿಂದ ಹೊರಟರೊಹಿಲರನ್ನು ಮರಾಟರು ತುಂಡರಿಸಿಚಲ್ಲಹತ್ತಿದರು.ಕಡೆಗೆ ರೋಹಿಲರು ಸಂಪೂರ್ಣವಾಗಿಸೋತು, ಅವರ ಮುಖ್ಯಸ್ಥನಾದ ಸುಬೇದಾರ ದಾಲಿ ಲಖಾನನು ಜೀವದಿಂದ ದಾಮಾಚಿಗಾಯಕವಾಡನ ಕೈಯಲ್ಲಿ ಸಿಕ್ಕನು. ಅದರಂತೆ, ಕುತು ಬಶಾ, ಮಹಮ್ಮದಕುಲಬಾಜಿ ಎಂಬವರಿಬ್ಬರೂ ಮರಾಟರ ಕೈಸೇರಿದರು, ಕುತುಬಶಹನು ಹಿಂದಕ್ಕೆ ದಾಜಿಸಿದೆಯ ಶಿರದವಾಡಿದ್ದರಿಂದ, ಆ ಯವನಸರದಾರನು ಯಾವಾಗ ಕೈಯಲ್ಲಿ ಸಿಕ್ಕಾನೆಂದು ಮರಾಟರು ಹಾದಿಯನೋಡುತ್ತಿದ್ದರು.
ಮರಾಟರು ಕಜಪುರವನ್ನು ಸುಲಿದು ವಿಧ್ವಂಸಮೂಡಿದರು. ದಾಮೋಜಿ ಗಾಯಕ ವಾಡನು ಕುತುಬಶಹನ್ನು ಆನೆಯ ಮೇಲೆ ಹಾಕಿಕೊಂಡು ಭಾವೂಸಾಹೇಬನ ಬಳಿಗೆ ಕರೆ ತಂದನು. ಇವನು ತ್ಯಾಜಿ ಸಿಂದಿಯ ಶಿರಚ್ಛೇದಮಾಡಿದವನೆಂದು ಹೇಳಿದಕೂಡಲೆ, ಭಾವು ಸಾಹೇಬನು ಅಂಗಾಲಿನಿಂದ ನಡುನೆತ್ತಿಯ ಮತಿ ಉರಿಯಹತ್ತಿದನು. ಆತನು ಸಂತಾಪದ ಭರದಲ್ಲಿ – “ಇವನನ್ನು ಆನೆಯಮೇಲೆ ಹಾಕಿಕೊಂತೇಕೆ ಬಂದಿರಿ ? ಕೆಳಗೆಳೆಯಿರಿ” ಎಂದು ಗದ್ದರಿಸಲು, ಕುತುಬಶಹನು ತಾನೇ ಆನೆಯ ಮೇಲಿಂದ ಕೆಳಗೆ ದುಮುಕಿಹೋಗಿ ಛಾವು ಸಾಹೇಬನ ಮುಂದೆ ನಿಂತುಕೊಂಡನು. ಆಗ “ ಈ ನೀಚನನ್ನು ಕಾಲಿನ ಬಳಿಗೆ ಕರದೊಯ್ದು ಶಿರಚ್ಛೇದ ಕೂಡಿರಿ.” ಎಂದು ಭಾವುಸಾಹೇಬನು ಆಜ್ಞಾಪಿಸಿದನು, ಆತನಿಗೆ ಜೀವದಾನ ಕೊಡಬೇಕೆಂದು ಸಿಂದೆ-ಹೋಳಕರ ಮೊದಲಾದವರು ಮಧ್ಯಸ್ಥಿ ನಡಸಿದರು, ಬೇಡಿಕೊಂಡರು; ಆದರೆ ಭಾವುಸಾಹೇಬನು ಕೇಳಲಿಲ್ಲ. “ಇವನ ಶಿರಚ್ಛೇದ ಮಾಡಿರೆಂದು” ಮೂರುಸಾರಿ ಆಪ್ಪಣೆ ಮಾಡಿದನು. ಉಪಾಯವಿಲ್ಲದೆ ಢಾಲಿನ ಬಳಿಗೆ ಕರೆದೊಯ ಶಿರಚ್ಛೇದ ಮಾಡಿದರು. ಅವನ ಹಿಂದೆ ಮಹಮ್ಮದ ಕತ್ತಲಬಾಜೆಯ ಶಿರಚ್ಛೇದವೂ ಅಯಿತು. ಬಳಿಕ ಭಾವುಸಾಹೇಬನು ಕುಂಜಪುರದ ಕಾಟಿಯನ್ನು ಅಗಿಸಿ ನೆಲಸಮ ಮಾಡಿಸಿಬಿಟ್ಟನು.ಈ ಸುದ್ದಿಯು ಅಬದಾಲಿಗೆ ಗೊತ್ತಾಯಿತು. ಕುಂಜಪುರದವರಸಹಾಯಕ್ಕೆ ದಂಡು ಕಳಿಸುವ ಆತನ ಯತ್ನವು ನಿಷ್ಪಲವಾಯಿತು. ಆತನ ದಂಡು ಯಮುನೆಯನ್ನು ದಾಟಿ ಬರುತ್ತಿರುವಾಗ, ಮದ್ದಿಗೆ ಬೆಂಕಿ ಹತ್ತಿ ಅನರ್ಥವಾಯಿತು. ಆಗ ಸರಾಸರಿ ಹದಿನೈದು ನೂರು ಜನರು ಪ್ರಾಣಕ್ಕೆ ಎರವಾದರು; ಹೇರಳ ಮದ್ದು-ಗುಂಡುಗಳ ನಾಶ ವಾಯಿತು; ಅನ್ನಸಾಮಗ್ರಿಯು ಮುಣುಗಿತು; ಆದರೂ ಆ ಪುರುಷವ್ಯಾಘ್ರನಾದ ದುರಾಣಿಬಾದಶಹನು ಎದೆಗುಂದದೆ ಉಳಿದ ಸೈನ್ಯದೊಡನೆ ಯಮುನೆಯನ್ನು ದಾಟಬಂದು ಅಕಸ್ಮಾತ್ತಾಗಿ ಮರಾಟರಮೇಲೆ ಬಿದ್ದನು. ಆಗ ಮರಾಟರು ನಿರ್ಭಯದಿಂದ ಮನಬಂದಂತೆ ಚಕ್ಕಂದವಾಡುತ್ತಿದ್ದರು. ಹೀಗೆ ಅಬದಾಲಿಯು ಅಕಸ್ಮಾತ್ತಾಗಿ ಬಿದ್ದದ್ದರಿಂದ ಅವರು ಹೌ ಹಾರಿದದು, ಈ ಪ್ರಸಂಗದಲ್ಲಿ ೨೦೧೨ ಜನ ಮರಾಟರನ್ನು ಅಬುದಾಲಿಯು ತುಂಡರಿಸಿ<noinclude></noinclude>
p4jut1639vshgmjx4qredc2tjyzn6e4
ಪುಟ:ಕುರುಕ್ಷೇತ್ರ ಗ್ರಂಥ.djvu/೩೦
104
72354
317408
294025
2026-05-05T16:57:20Z
Ashwini Rai K
8475
/* Validated */
317408
proofread-page
text/x-wiki
<noinclude><pagequality level="4" user="Ashwini Rai K" />{{center|ದಂಡಿನ ಪಾಳಯ}}</noinclude>{{rh|center=ದಂಡಿನಪಾಳಯ|left=|right=೨೩}}
ಚಲ್ಲಿದನು, ಆತನ ೧೦೦೦ ಜನ ದುರಾಣಿಗಳೂ ಪ್ರಾಣಕ್ಕೆ ಎರವಾದರು, ಹೀಗೆ ಸಂಜೆಯ ತನಕ ನಿಕರದ ಕಾಳಗವಾಗಿ ಆವರವರು ಅವರವರ ಪಾಳಯಕ್ಕೆ ಹೊರಟುಹೋದರು
ಬಳಿಕ ಪ್ರತಿದಿನ ಸಣ್ಣ-ಪುಟ್ಟ ಕಾಳಗಗಳಾಗತೊಡಗಿತು.ಅವುಗಳನ್ನೆಲ್ಲ ಮರಾಟರೆ? ಹಿಂದಕ್ಕೆ ಸರಿಯುತ್ತಹೋದರು. ಕಡೆಗೆ ಉಭಯಪಕ್ಷದ ಸೈನ್ಯಗಳು ಕುರುಕ್ಷೇತ್ರಕ್ಕೆ ಬಂದವು. ಅಲ್ಲಿ ಭಾವುಸಾಹೇಬನು ತನ್ನ ಛಾವಣಿಯ ಸುತ್ತಲು ನಾಲ್ಕು ಮೊಳ ಅಗಲ, ಹತ್ತುಮಾಳ ಆಳವಾದ ಅಗಳಕತೋಡಿಸಿ, ಅದರ ಒಳಗಡಿಯಲ್ಲಿ ಗೋಡೆ ಕಟ್ಟಿಸಿ ಭದ್ರಪಡಿಸಿದನು. ಅತ್ತ ಅಬದಾಲಿಯು ಮರಾಟರ ಛಾವಣಿಯಿಂದ ನಾಲೈದು ಹರ ದಾರಿಯಮೇಲೆ ಯಮುನೆಯದಂಡೆಯಲ್ಲಿ ತನ್ನ ಛಾವಣಿಯನ್ನು ಊರಿದನು. ಆತನು ಗಿಡಗಳಕಡಿಸಿ ಅದರ ಗೊಡೆಕಟ್ಟಿಸಿದ್ದನ್ನು ಹಿಂದೆ ಹೇಳಿದೆ. ಉಭಯತರ ಬಲಗಳೂ ಸರ್ವ ಸನ್ನಾಹದಿಂದ ಸಾಗಿದ್ದವು. ದುರಾಣಿ ಬಾದಶಹನಕಡೆ ಮುಖ್ಯಸರಧಾರರು೧ ವಜೀರಶಹಾವಲೀಖಾನ, ೨ ವಜೀರ ಅಲ್ಲಾಖಾನಕಜಲಬಾಷ, ೩ ಶಹಾಜಹಾನಖಾನ ೪ ಶಾಹಾಪನಂದಖಾನ, ೫ ಶಾಹಾನತೀರಖಾನಬಲೂಚಿ, ೬ ಶಾವಾದರಖುರದಾರಖಾನ, ೭ ಶಹಾಮುರಾದಖಾನಮೊಂಗಲ ಎಂಬವರೇಳು ಜನರಿದ್ದರು. ಇವರಲ್ಲದೆ, ನಬಾಬಸುಜಾಉ ಧ್ವವಲಾ, ನಜೀಬಉದ್ದವಲಾ, ದುಂದೀಖಾನ, ಹಾಫೀಜ್ರಹಮತ, ಅಹಮ್ಮದಖಾನಬಂ ಗಷ ಮುಂತಾದ ಹಿಂದುಸ್ಮಾನಸರದಾರರು ಅನೇಕಜನರಿದ್ದರು. ಆತನ ಪ್ರತಿಒಂದು ದಸ್ತಿನಲ್ಲಿ (ಗುಂಪಿನಲ್ಲಿ ಹನ್ನೆರಡುನೂರು ಜನರಂತೆ ಇಪತ್ತುನಾಲ್ಕುದನ್ನು ಕುದುರೆಯ ಸವಾರರ ಅತ್ಯುತ್ಕೃಷ್ಟ, ಪಲಟಣವು ಶತ್ರುಗಳಿಗೆ ಭಯವನ್ನುಂಟುಮಾಡುತ್ತಲಿತ್ತು ಯಾವತ್ತು ರಾವುತರೂ, ಕಾಲಾಳೂ ಕಾಡಿ ಒಂದುಲಕ್ಷ ಸೈನ್ಯವೂ, ಎಪ್ಪತ್ತೈದು. ಎಂಬತು ತೋಪುಗಳೂ, ಎರಡುಸಾವಿರ ಒಂಟೆಗಳೂ, ನೂರಾರು ಆನೆಗಳೂ ಆತನ ದಂಡಿ ನಲ್ಲಿದ್ದವು. ಇದರ ಹೊರತು ಬೇರೆ ತಾತ್ಕಾಲಿಕವಾಗಿ ಇಟ್ಟಿದ್ದ ಸೈನ್ಯವು ಈ ಕಾಯಂಸ್ಯೆ ನ್ಯದ ನಾಲ್ಕು ಪಟ್ಟು ಇತ್ತು. ದುರಾದೇಶಿಪಾಯಿಗಳು ಶರೀರದಿಂದ ಭವ್ಯರು-ಬಲಿಷ್ಠರು; ಅವರ ತುರ್ಕಿಕುದುರೆಗಳು ದೊಡ್ಡವು-ಧಷ್ಟ-ಪುಷ್ಟಗಳು ಆಗಿದ್ದವು. ಅದರಂತೆ ಸೈನಿಕರ ಆಯುಧಗಳೂ ಉತ್ತಮತರದವಾಗಿದ್ದವು.
ಇತ್ತ, ಭಾವುಸಾಹೇಬನ ಮುಖ್ಯ ಸರದಾರರು-೧ ಮಲ್ಯಾರರಾವಹೋಳಕರ, ೨ ಜನಕೋಜಿಸಿದೆ, ೩ ತುಕೋಜಿಸಿದೆ, ೪ ಮಹದಾಜಿಸಿಂದೆ, ೫ ದಮಾಜಿಗಾಯಕವಾಡ ೬ ಯಶವಂತರಾವಪವಾರ, ೭ ಬಾಳೊಜಿಜಾಧವ, ೮ ಸಮಶೇರಬಹಾದ್ದರ, ೯ ವಿಠಲ ಶಿವದೇವವಿಂಚೂರಕ, ೧೦ ಅಂತಾಜೆಮಾಣಿಕೇಶ್ವರ, ೧೧ ಇಬ್ರಾಹಿಮಖಾನಗಾರದೀ, ೧೨ ಬಳವಂತರಾವಮಹೇಂದಳೆ ಎಂಬವರಾಗಿದ್ದರು. ಇವರಲ್ಲದೆ ಕೆಳಗಿನ ತರಗತಿಯ ಸರದಾರರು ೧೫೦ ಜನರಿದ್ದರು. ಇಬ್ರಾಹಿಮಖಾನಗಾರದಿಯ ಕೈಯಲ್ಲಿ ಫಿರಂಗಿಯವರ ಪದ್ದತಿಯಂತೆ ಕವಾಯಿತುಕಲಿತ ಹನ್ನೆರಡು ಪಲಟಣಗಳೂ, ಎರಡುಸಾವಿರ ರಾವುತರೂ ಮುದ್ರೋತ್ಸಾಹಿಗಳಾಗಿ ಯಾವಾಗಲೂ ಟೊಂಕಕಟ್ಟಿ ಸಿದ್ಧರಾಗಿರುತ್ತಿದ್ದರು; ಇದ ಲ್ಲದೆ ಆತನ ಕೈಯಲ್ಲಿ ದೊಡ್ಡ ದೊಡ್ಡ ನಾಲ್ವತ್ತು'ತೊಪುಗಳಿದ್ದವು. ಈ ತೋಫಖಾನೆ<noinclude></noinclude>
cdnw4b6rklmwmpnspq3phjyjit0akdg
ಪುಟ:ಕುರುಕ್ಷೇತ್ರ ಗ್ರಂಥ.djvu/೩೧
104
72355
317409
298004
2026-05-05T16:59:02Z
Ashwini Rai K
8475
/* Validated */
317409
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=ಕುರುಕ್ಷೇತ್ರ|left=೨೪|right=}}
ಯಲ್ಲವೆ, ಮಹಿಸತಾವ ಕ್ಷಣTಾನಸಿ ಎಂದವಸ ಕೈಕೆಳಗೆ ಪೇಶವಾಯಿಯ ಪದ್ಧತಿಯಂತೆ ಇದ್ದ ತೋಪಖಾನೆಯು 2, ಹೀಗೆ ಭಾವುಸಾಹೇಬನ ಕೈಕೆಳಗಿನ ಶಾಶ್ವತಸೈನ್ಯದ ಲೆಕ್ಕವನ್ನೂ, ತಾತ್ಕಾಲಿಕವಾಗಿಟ್ಟುಕೊಂಡಿದ್ದ ಸೈನ್ಯವಲೆಕ್ಕವನ್ನೂ ಮಾಡಿದರೆ, ಎಲ್ಲಕೊಡಿ ಕುದುರೆ ಸವಾರರು ಮೂರುಲಕ್ಷ, ಕಾಲಾಳು ಎಪ್ಪತ್ತೈದುಸಾವಿರ ಆಗುತ್ತಿದ್ದರು. ಅವರಲ್ಲಿ ಬೆಂಡಾರಿಗಳನ್ನು ಕೂಡಿಸಿದರೆ ನಾಲ್ಕು ನಾಲ್ಲೂಕಾಲುಲಕ್ಷ ಸೈನ್ಯವಾಗುತ್ತಿತ್ತು. ಇವಲ್ಲದೆ ಎರಡುನೂರು ಆನೆಗಳು, ಸಣ್ಣ ದೊಡ್ಡ ಸಾವಿರಾರು ತೋಳುಗಳು, ಒಂಟೆಯ ರಾವುತರು, ನಾಲ್ಕು ಸಾವಿರ ಧನುರ್ಧಾರಿಗಳು, ಮದ್ದು-ಗುಂಡು, ಕವಣಿಗಳು ಮೊದ ಲಾದವುಗಳ ಸಿದ್ಧತೆಯು ವಿಫಲವಾಗಿತ್ತು. ಹೀಗೆ ಇಬ್ಬರೂ ಸರ್ವಸನ್ನಾಹದಿಂದ ಸಜ್ಜಾಗಿ ಅಮೋಘಲಸಂಪನ್ನರಾಗಿದ್ದರೂ, ಒಬ್ಬರ ಅಂಜಿಕೆಯು ಮತ್ತೊಬ್ಬರಿಗಿದ್ದದ್ದ ರಿಂವ ತಾವಾಗಿ ಮುಂದುವರಿದು ಹೋಗಲು ಅಂಜಿ ಬಹುದಿವಸ ಸುಮ್ಮನೆ ಒಂದೊಂದು ನಿಟ್ಟಿನಲ್ಲಿ ಒಬ್ಬೊಬ್ಬರು ತಳಲೂರಿ ಕುಳಿತುಬಿಟ್ಟಿದ್ದರು. ಹೀಗಿರುವಾಗ, ಹಿಂದೆ ಹೇಳಿದ ಬೈರಾಗಿಣಿಯು ಮರಾಟರಪಾಳಯಕ್ಕೆ ಹೋಗಬೇಕೆಂದು ಹೊರಟು, ತಪ್ಪಿ ದುರಾಣಿಯ ಛಾವಣಿಯಕಡೆಗೆ ಹೊರಟಿದ್ದಳು. ಆಗ ದಾವುದ , ಹಾಗು ಖುದಾಯಾರ ಎಂಬವರ ಕೈಯಲ್ಲಿ ಆಕೆಯು ಸಿಕ್ಕು ಗಾಸಿಯಾದಳೆಂಬದನ್ನು ಈ ಮಾದಲೆ ಹೇಳಿದೆ.
ಈ ಹಿಂದೆ ಹೇಳಿದಂತೆ ದುರಾಣಿಅಹಮ್ಮದಶಹನು ತನ್ನ ಮಿತ್ರರೊಡನೆ ಬೈರಾಗಿಣಿಯಿ ವೆಡೆಗೆ ಬರಲು, ಜನರು ನಯ-ಭಯದಿಂದ ಹಿಂದಕ್ಕೆ ಸರಿದು ಸುಮ್ಮನೆ ದೂರನಿಂತುಕೊಂ ಡರು. ಮೇಲೆ ಹೇಳಿದಂತೆ ಸ್ತ್ರೀಯನ್ನು ನೋಡಿ ಸಿಟ್ಟಾದಶಪಾನು ಲುತುಫಖಾನನನ್ನು ಕುರಿತು-ಮಾನಸಾಹೇಬ, ಏನುಗದ್ದಲವಿದು? ನಿಮ್ಮ ಕಣ್ಣೆದುರಿನಲ್ಲಿ ನಿಮ್ಮ ಚೌಕಿಯ ಮೇಲೆ ಇಷ್ಟು ಪುಂಡಾಟಿಕೆಯೇ? ಎಂಥ ನಾಚಿಕೆಗೇಡಿತನವು!” ಛಾವಣಿಯಲ್ಲಿ ಸ್ತ್ರೀಯರ ಪ್ರವೇಶವಾಗಲಾಗದೆಂದು ನಮ್ಮ ಅಪ್ಪಣೆಯಿದ್ದು, ಇಲ್ಲಿ ಈ ಕಾಫರರ ಹುಡುಗೆಯೇಕೆ? ಈಕೆಯ ಕರತಂದವನನ್ನು ಇತ್ಯ ನಮ್ಮೆದುರಿಗೆ ತಂದು ನಿಲ್ಲಿಸಿರಿ.” ಎಂದು ನುಡಿಯಲು, ಲುತುವನು ದಾವುದಖುದಾಯಾರರ ಸಂಗತಿಯನ್ನು ತಿಳಿಸಿ, ಅವರನ್ನು ಶಹಾನದು ರಿಗೆ ನಿಲ್ಲಿಸಿದನು. .ಆಗ ಅಬದಾಲಿಯು ಅವರನ್ನು ಕುರಿತು ಸಂತಾಪದಿಂವ-ಲುಚ್! ಕಮ್ ಅಸ್ಕಲ! ಹರಾಮಬೋರ! ನಿಮ್ಮ ಛಾವಣಿಯ ಸಂರಕ್ಷಣದ ಕೆಲಸವನ್ನು ಬಿಟ್ಟು ಕೊಟ್ಟು, ಹೆಂಗಸರನ್ನು ಹುಡುಕುತ್ತ ತಿರುಗುವಿರಾ? ಈ ಅವ್ಯವಸ್ಥೆಯು ಕೆಲಸದಲ್ಲ. ಇದಕ್ಕೆ ತಕ್ಕ ಶಾಸನವಾಗಲೇಬೇಕು, ಲುತುಫಖಾನ, ಇವರನ್ನು ಪ್ರತಿಬಂಧದಲ್ಲಿ ಡಿಸಿ ನಾಲ್ಕು ದಿನ ಉಪವಾಸಕೆಡವಿ, ಪ್ರತಿದಿನ ಪ್ರಸಿದ್ದ ಸ್ಥಳದಲ್ಲಿ ಇವರ ಬೆನ್ನಮೇಲೆ ಐವತೆವತ್ತು ಪಟಕೆಗಳನ್ನು ಹೊಡೆಯುತ್ತ ಹೋಗಿರಿ. ಹೀಗೆ ದಡಾಳುಗಳು ಹೆಂಗ ಸರ ಹರಿಗೆಬಿದ್ದು ಮನಸ್ಸಿಗೆ ಬಂದಂತೆ ನಡೆದರೆ, ಅವ್ಯವಸ್ಥೆಯಾಗಿ ಹಗಲುಹಾಡೇ ಮರಾ ಟರು ನಮ್ಮಮೇಲೆ ಬೀಳಬಹದು. ಲಷ್ಕರಿಯ ಕಾಯದೆಗಳನ್ನು ಮುರಿದರೆ ಏನು ಪರಿ ಣಾಮವಾಗುವದೆಂಬದು ಉಳಿದವರಿಗೆ ಗೊತ್ತಾಗಲಿ, ಕಳಿಸಿರಿ, ಇವರನ್ನು ವಜೀರಸಾ ಹೇಬರಕಡೆಗೆ ಹೆಡಮುರಿಗೆ ಕಟ್ಟಿಕಳಿಸಿರಿ.” ಎಂದು ಆಜ್ಞಾಪಿಸಲು, ಕೂಡಲೆ ಲುರುಷನ<noinclude></noinclude>
0igvh9q5wnr07qgqki7h98qrjpkg9ly
ಪುಟ:ನನ್ನ ನಲ್ಲ.pdf/೧೧
104
75408
317255
284510
2026-05-05T14:24:02Z
Shreelatha.Halemane
7642
/* Proofread */
317255
proofread-page
text/x-wiki
<noinclude><pagequality level="3" user="Shreelatha.Halemane" /></noinclude>ಇವರು ಆಮೇಲೆ ಬರೆದ 'ನನ್ನ ನಲ್ಲ'ದಲ್ಲಿದೆ. 'ದೇವತಾ ಪೃಥಿವಿ' ಎಂಬ ಕವನವು
ಇವರ ಕೃತಿಸತಿಯ ಶಿರೋರತ್ನವಾಗಿದೆಯೆಂದು ನಾನು ಭಾವಿಸಿದ್ದೇನೆ. ಅದು
ಅತ್ಯುತ್ತಮವಾದ ಕಾವ್ಯ ಅದರ ಬಗೆ, ಅದರ ಬಂಧ ಒಂದಕ್ಕಿಂತ ಒಂದು ಚಂದ.
ಅಲ್ಲಿಯ ಸ್ಥಾಯೀಭಾವ, ಪ್ರಶಾಂತ ಗಾಂಭೀರವು, ಸಂಚಾರಿಗಳ ಸಲಿಲಗತಿಯು,
ಅದರ ಕರುಣರಂಜಿತವಾದ ದಿವ್ಯವಾತ್ಸಲ್ಯವನ್ನು ಸಹೃದಯರೆದೆಯಲ್ಲಿ
ಪಾತಾಳಗಂಗೆಯು ಆಕಾಶಗಂಗೆಯನ್ನು ಚುಂಬಿಸಲು ಹೊರಚಿಮ್ಮುವಳೆಂಬಂತೆ
ಹೊಮ್ಮಿಸುವದು. ಈ ಸ್ತುತಿಯು ಅತಿಶಯವಾಗಿ ತೋರಬಹುದು. ಆದರೆ ಕೀಳನ್ನು
ಮೇಲೆಂದೆಣಿಸುವ ಬುದ್ಧಿದೌರ್ಬಲ್ಯಕ್ಕಿಂತಲೂ ಲೇಸನ್ನು ಕಂಡು ಲೇಸಾಗಿ ಕೀರ್ತಿಸ
ಲಾರದ ಹೃದಯದೌರ್ಬಲ್ಯವು ಹೀನವಾದುದು. ಇಲ್ಲಿ ವಿಮರ್ಶೆಯು ಔಚಿತ್ಯವನ್ನು
ಮೀರಿದುದು ನಿಜವಿದ್ದರೆ ನನಗೆ ವಿಮರ್ಶೆ ಸಾಲದೆಂದು ನಾನು ನನ್ನ ದೋಷವನ್ನು
ಒಪ್ಪಿಕೊಳ್ಳಬಲ್ಲೆ; ಆದರೆ ಸಂಭವಿಸಬಹುದಾದ ಸಂಕಟದ ಭೀತಿಯಿಂದ ತಣಿದದಯ
ಉಸಿರನ್ನು ಅದೇಕೆ ಬರೆದವರೇ ಹಾಗೆ ಭ್ರಮೆಗಿಂಬುಗೊಂಡಿಲ್ಲವೆಂಬುದನ್ನು ನಾನು
ಬಲ್ಲೆ. ಇವರ ಭಾವನೆಯ ಹುಚ್ಚು ಹೊಳೆಯಲ್ಲಿ ಅಲ್ಲಲ್ಲಿ ತೇಲುವ ಅಸ್ತವ್ಯಸ್ತ
ಶಬ್ದಗಳು ಶಬ್ದದ ಬೆಡಗು, ಬೆಡಗಿನ ಅರ್ಥದಲ್ಲಿ ಪರಿಣಮಿಸಬಹುದಾದ ಸಂಶಯಾಸ್ಪದ
ಸಂದರ್ಭಗಳು. ರಸವರ್ಜ್ಯ ಸತ್ಯವನ್ನು ನೀರಸವಾಗಿ ಹೇಳಬೇಕಾಗಿ ಬರುವ ಅಶಕ್ತಿಯ
ವಚನಗಳು, ಶಬ್ದದ ಅಸಾಮರ್ಥ್ಯವನ್ನೂ ಸೂಚಿಸುವವು. ಅಡ್ಡಹಾದಿಯು ಸಾಗಲು
ಸಾಕಾಗಬಹುದಾದರೂ ಅದು 'ಮಾರ್ಗ'ವಲ್ಲ ಎಂದು ವಿಮರ್ಶಕರು ಸಾರಿದರೆ
ಅದು ರೂಢಿಗೆ ಸರಿಯಾದುದಂದು ಒಪ್ಪಲೇಬೇಕು. ಪಾಂಥನಿಗೆ ತನ್ನ ಗುರಿಯ
ಎಳೆತ, ನಿಂತವನಿಗೆ ಕ್ರಮಾಕ್ರಮಗಳನ್ನು ನೋಡುವ ಅನುಕೂಲ, ಎರಡೂ ಸಹಜ.
ತನ್ನ ಮನದ ಮಾತನ್ನು ಇನ್ನೊಂದು ಮನದಲ್ಲಿ ಇಳಿಸುವ ಸೃಷ್ಟಿಕ್ರಮದಲ್ಲಿಯೇ
ಮಾತು ಮುತ್ತಿಟ್ಟಂತಾಗುವದಾದರೂ ಮನಕ್ಕೆ ಮನವು ಕೂಡುವ ಮುನ್ನ ಮುತ್ತೂ
ಕೂಡ ಮಾತಿಗೂ ಕೀಳಾಗುವದು. ಎರಡಕ್ಕೂ ರೀತಿಯಿದೆ. ಅದು ಕವಿಹೃದಯ
ಸಾಹಿತ್ಯ (ಸರಸ್ವತ್ಯಾಸ್ತತ್ವಂ ಕವಿಸಹೃದಯಾಖ್ಯಂ ವಿಜಯತಾತ್ ಅಭಿನವಗುಪ್ತ)
ಅವರಿಬ್ಬರು ಕೂಡುವ ರೀತಿ, ಆ ಸಾಹಿತ್ಯವೇ ಶಬ್ದಾರ್ಥ ಸಾಹಿತ್ಯಕ್ಕೆ ಹಾದಿ. ಅವರಿಬ್ಬರೂ ಕೂಡಲು ಒಪ್ಪದಿದ್ದರೆ ಒಪ್ಪುವ ರೀತಿಯು ಉಂಟಾಗಲಾರದು. ಇನ್ನೊಂದು ಮನವನ್ನು ಮುಟ್ಟಬೇಕೆಂಬ ಊರಿಯು ಕವಿಯಲ್ಲಿರಬೇಕು. ಅದು 'ಮಧುರಚೆನ್ನರ ಕವನಗಳಲ್ಲಿದೆ. ಎಲ್ಲ ರೀತಿ ದೋಷಗಳನ್ನು ಹೊಡೆದುಹಾಕಬಲ್ಲ ಶಕ್ತಿಯದು. ಅದು ಸಾಹಿತ್ಯಕಲೆಯ ಜೀವಕಳೆ, ಇಂಥವರಿಂದ ಇದಕ್ಕೂ ಉತ್ತಮ ಕಾವ್ಯವನ್ನು ಅಪೇಕ್ಷಿಸಿದರೆ ತಪ್ಪಾಗದು.ಆ ಅಪೇಕ್ಷೆ ನನಗಿದೆ.
{{Left|ಸಾಧನಕೇರಿ, ಧಾರವಾಡ}}
{{Left|೫ನೇ ಮೇ ೧೯೩೩}}
{{Right|-ದ.ರಾ. ಬೇಂದ್ರೆ}}<noinclude></noinclude>
28vgsf87g9zd0u69jpnx1tef7rv0sqz
ಪುಟ:ನನ್ನ ನಲ್ಲ.pdf/೧೨
104
75409
317256
284512
2026-05-05T14:25:15Z
Shreelatha.Halemane
7642
/* Proofread */
317256
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|xii}}
{{center|'''ಕವಿಪರಿಚಯ'''}}
{{gap}}'ಮಧುರಚೆನ್ನರು ಚೆನ್ನಮಲ್ಲಪ್ಪ ಎಂಬ ಹೆಸರು ತೊಡಲಿರುವ ಶಿಶುವಾಗಿ
೧೯೦೩ನೇ ಇಸವಿಯ ಜುಲೈ ತಿಂಗಳ ೩೧ಕ್ಕೆ ಜನ್ಮವೆತ್ತಿದರು. ತಾಯಿ ಅಂಬ
ತಂದೆ ಸಿದ್ದಲಿಂಗಪ್ಪ; ಊರು ಹಲಸಂಗಿ, ಹಳ್ಳಿಯ ಒಂದು ಸಾಹುಕಾರ ಮನೆತನ
ಅವರದು. ಅವರು ಜನ್ಮವತ್ತುವ ಹೊತ್ತಿಗೆ 'ಸಾಹುಕಾರ' ಎನ್ನುವದು ಅನ್ವರ್ಥಕ
ನಾಮದಿಂದ ಅಡ್ಡಹೆಸರಿಗೆ ಬಂದಿತೆನ್ನಬಹುದು. ಅವರಿಗೆ ತಂದೆಯ ನೇತೃತ್ವದಲ್ಲಿ
ಬೆಳೆಯುವ ಸಂದರ್ಭವೊದಗಲಿಲ್ಲ. ತಾಯಿಯ ಅಕ್ಕರೆಯಲ್ಲಿ ಒಬ್ಬನೇ ಒಬ್ಬ ಮಗನಾಗಿ
ಬದುಕಿ ಬೆಳೆದರು. ಹಳ್ಳಿಯ ಶಾಲೆಯಲ್ಲಿ ಕಲಿಯುತ್ತ ೧೮ನೇ ವಯಸ್ಸಿಗೆ ಮುಲಕೀ
ಪರೀಕ್ಷೆಯಲ್ಲಿ ಹೆಚ್ಚು ಗುಣಗಳನ್ನು ಪಡೆದು ಪ್ರಥಮ ಸ್ಥಾನವನ್ನು ದೊರಕಿಸಿದರು.
ಆಯಿತು ಅದೇ ಅವರ ಕೊನೆಯ ಪರೀಕ್ಷೆ, ಆಬಳಿಕ ಅವರು ಇನ್ನಾವ ಪರೀಕ್ಷೆಗೂ
ಕುಳಿತುಕೊಳ್ಳಲಿಲ್ಲ. ಆದರೆ ಹನ್ನೆರಡನೇ ವಯಸ್ಸಿನಿಂದಲೇ ಅವರು ತಮ್ಮ ಜೀವನವನ್ನು
ಮಹಾ ಅಗ್ನಿಪರೀಕ್ಷೆಗೆ ಈಡುಮಾಡುವ ಸಿದ್ಧತೆ ನಡೆಸಿದ್ದರು. ಪರಮಾತ್ಮನ ಸಲುವಾಗಿ
ಜಿಜ್ಞಾಸ ತಳದು ಆಗಲೇ ಗುರೂಪದೇಶವನ್ನೂ ಪಡೆದರು. ಅದರಿಂದ ತಮಗೆ
ಪ್ರಯೋಜನವುಂಟಾಗಲಿಲ್ಲವೆಂಬ ಕಾರಣದಿಂದ ಅವರು ೧೭ನೇ ವಯಸ್ಸಿಗೆ ಪ್ರಚಂಡ
ನಾಸ್ತಿಕರೇ ಆಗಿ ನಿಂತರು.
{{gap}}ಗುರೂಪದೇಶದ ಭ್ರಮೆಯು ಬಯಲಾಗುತ್ತಲೇ ಮಾನಸಪೂಜೆಯನ್ನು
ಆರಂಭಿಸಿದರಾದರೂ ತರ್ಕದ ಮರ್ಕಟತನವು ಕಾಣಿಸಿಕೊಂಡ ಕಾರಣದಿಂದ
ವಿಚಾರದ ತೂಕ ತಪ್ಪಿ, ನಿರಾಶೆಯು ತಲೆಯೆತ್ತಿತು. ಅದರಿಂದ ಆತ್ಮಹತ್ಯೆಯ
ತಾರಣೋಪಾಯಕ್ಕೆ ಬಂದರು. ಆಗವರಿಗೆ ೨೨ ವಯಸ್ಸು “ದೇವರಾಯನ
ಹೆಸರನೇಕ ಕೇಳಿದೆನಮ್ಮ ನಾನೇಕೆ ನಂಜು ನುಂಗಿದನೆ ತಾಯಿ" ಎಂದು ಪರಿತಪಿಸಿದ
ಸಂದರ್ಭವು ಇದೇ, “ಯಾವ ಕಡೆಗೂ ಮಗ್ಗಲೂರಗೊಡದಮ್ಮಯ್ಯ ಈ ನೋವ
ನಾ ತಾಳಲೆಂತು ತಾಯಿ" ಎಂದು ನರಳಿದ್ದು ಅದಕ್ಕಾಗಿಯೇ,
{{gap}}ಆ ಮೃತ್ಯುಹಾಸದ ಮಸಮಸಕಿನಲ್ಲಿ ಶ್ರೀ ಅರವಿಂದರ ಕೆಲವು ಮಾತುಗಳಿಂದ
ಬೆಳಕು ತೋರಿ ಸತ್ಸಂಗ, ಶಾಸ್ತ್ರವ್ಯಾಸಂಗ, ವಿಶ್ವಚಾಲಕನ ಮೇಲೆ ಹೊರಹಾಕಿ
ನಿಲ್ಲುವದು ಎಂಬ ಹಾದಿ ಕಾಣಿಸಿಕೊಂಡಿತು. ಆ ಹಾದಿಯಲ್ಲಿಯೂ ಬೀಳುತ್ತೇಳುತ್ತ
ಸಾಗಿ ಬೇಸರಿಯುವ ಹೊತ್ತಿಗೆ ಆಪ್ತಸಂಬಂಧಿಕ ಸಾಧುವೊಬ್ಬರ ಸತ್ಯಾಲಾಪದಿಂದ<noinclude></noinclude>
sisdt25vugjp949145thmtmksu3arxq
ಪುಟ:ನನ್ನ ನಲ್ಲ.pdf/೧೩
104
75410
317258
284514
2026-05-05T14:26:53Z
Shreelatha.Halemane
7642
/* Proofread */
317258
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Right|xiii}}
ಸಮಾಧಾನ ತಂದುಕೊಂಡರು. ಶ್ರೀ ಅರವಿಂದರ 'ವಿಚಾರ ನಿಸ್ತರಂಗೀಕರಣ'
ಪದ್ಧತಿಯಲ್ಲಿ ಧ್ಯಾನ, ಮೌನ, ಪ್ರಾರ್ಥನೆಗಳು ದಿನಚರಿಯಲ್ಲಿ ಭಾಗಪಡದದ್ದರಿಂದ
ಮನಸ್ಸಿಗೆ ಒಂದಿಷ್ಟು ವಿಶ್ರಾಂತಿ ದೊರೆಯಿತಲ್ಲದೆ ಆಕಾಶವನ್ನು ಕುರಿತ ಸ್ಪೆನ್ಸರರ
ವಿವೇಚನೆಯು ಅವರಿಗೆ ಹೊಸ ದೃಷ್ಟಿಯನ್ನು ಒದಗಿಸಿತು. ಆಗ ವಯಸ್ಸು ೨೪,
ಜಡಸೃಷ್ಟಿಯಿಂದ ಜೀವನ ಸೃಷ್ಟಿಯತ್ತ ಹರಿದು ಜೀವನಸಾಮಂಜಸ್ಯದ ಪ್ರಯೋಗಗಳಲ್ಲಿ ತೊಡಗಿ ಐಕ್ಯಸಾಧನೆಯಲ್ಲಿ ಸಫಲರಾಗಿದ್ದರಿಂದ ಚೆನ್ನಮಲ್ಲಪ್ಪನವರು 'ಮಧುರಚೆನ್ನರಾದರು. 'ನನಗೆ ನೀನತಿ ಮಧುರ' ಎಂದು ಯಾವ ಸ್ನೇಹಿತನನ್ನು ಕುರಿತು ಹಾಡಿದರೋ ಅದೇ ಸ್ನೇಹಿತನ ಹೆಸರು ಮೊದಲಾಗಿ, 'ನಿನಗೆ ನಾ ಬಲು ಚೆನ್ನ' ಎನಿಸಿದವರ ಹೆಸರು ಕಡೆಯಲ್ಲಿ ಬಂತು.
{{gap}}ಹೆಸರು ಮಾರ್ಪಟ್ಟಿದ್ದು ಮೊದಲಿಗೆ; ಪುನರ್ಜನ್ಮ ಪ್ರಾಪ್ತವಾದುದು ಹಿಂದುಗಡೆ.
೧೪ ವರುಷದಾ ರಾಮರಾ ವನವಾಸದಲ್ಲಿ ಗರ್ಭಿಣಿಯ ನವಮಾಸದಲ್ಲಿ ಬಳಲಿ,
ಕುದಿಕುದಿದು ಬೇಯುವಾ ಬರಗಾಲದುಪವಾಸದಲ್ಲಿ ಕೊರಗಿ, ಸೊರಗಿ, ಕರಗಿ
ನೀರಾಗಿ ಮೃತ್ಯುಹಾಸಕ್ಕೀಡಾಗಿ, ಚೆನ್ನಮಣಿಯ ಮೂವರು ಮೂಲ ಗುರುಗಳಲ್ಲಿ
ಪ್ರಮುಖನಾದ ರೋಗರಾಯನ ಸಹವಾಸದಿಂದ ಸಾಧನೆಯು ಪರಮಾತ್ಮನ ಪ್ರಗಾಢ
ಸಂಸ್ಪರ್ಶಕ್ಕೆ ಹಾದಿಯನ್ನು ಒದಗಿಸಿಕೊಂಡಿತು. ಮಹಾ ನಿಶ್ಯಬ್ದವಾಗಿದ್ದರೂ
ಶಬ್ದದಾಚೆಯ ಶಬ್ದದ ಉಲುಹಿನಲ್ಲಿ, ಪರಮ ನಿಸ್ಸಿಮವಾಗಿದ್ದರೂ ಶೂನ್ಯವಿಲ್ಲದ
ಅಲುಗಿನಲ್ಲಿ ದಿವ್ಯ ಸ್ಪರ್ಶವೊಂದು ಒಳಗು-ಹೊರಗನ್ನದೆ, ಸುತ್ತುಮುತ್ತೆನ್ನದೆ,
ಮೇಲುಕಳಗನ್ನದ ಎತ್ತತ್ತಲೂ ಅನುಭವಕ್ಕೆ ಬಂದಿತು. ಅದೇ ಆತ್ಮವಿಜ್ಞಾನದ
ಪೂರ್ವರಂಗ.
{{gap}}ಬರಬೇಕಾಗಿದ್ದುದು ಬರುವ ಕಾಲಕ್ಕೆ ಬರುವುದಾದರೂ ಅದು ಘನಸಿರಿಯಾಗಿ
ಬರುವದು. ಬೆಳಗು ಬಂದಂತೆ ಹೊಳ ಬಂದಂತೆ ಬಂತೆಂದರೂ ಇದ್ದುದಿದ್ದೇ
ಇರುವದು. ಮುಂದೆ ಅದೇ ಕಾಳರಾತ್ರಿಗೆ ಬೀಜವಾಗಿ ನಿಲ್ಲುವದು. ಕಂಡುಂಡಿದ್ದು
ಸತ್ಯವೋ-ಅಲ್ಲವೋ ಎಂಬ ಸಂಶಯವೇ ಮಡುವುಗಟ್ಟಿ ಬಂದು ಕಾಳರಾತ್ರಿಯನ್ನು
ಹರಡುತ್ತದೆ. ಕತ್ತಲೆಯಲ್ಲಿ ಎಡವಿ, ಮುಗ್ಗರಿಸಿ ಬಿದ್ದು, ಎದ್ದು ಸಂಕಟಗಳ ಸೇನೆಯೊಡನೆ ಹೋರಾಡಬೇಕಾಗುತ್ತದೆ. ಅನಾರೋಗ್ಯ, ಪ್ರತಿಕೂಲ ಪರಿಸ್ಥಿತಿ ಇವು ಹತ್ತೂ ನಿಟ್ಟಿಗೆ ಉರಿಯನ್ನು ಹೊತ್ತಿಸಿ ಸಾಧಕನನ್ನು ಮಾಸತಿ ಮಾಡಿ ನಿಲ್ಲಿಸಿದವು. ಹೊತ್ತಿಗೆ ಬೆಳಗಿನ ಸೂಚನೆಗಳು ಕಾಣತೊಡಗಿದವು. ಮುಂದೆ ಬೆಳಗು ಬಂದೇಬಿಟ್ಟಿತು. ಆಗ “ಇದು ಬರಿ ಬೆಳಗಲ್ಲೋ ಅಣ್ಣಾ' ಎಂದು “ಅಣ್ಣ ಬೇಂದ್ರೆ"ಯವರ ಹಾಡಿನಲ್ಲಿ
ದನಿಗೂಡಿಸಿ ಹಿಗ್ಗಿದರು.
{{gap}}ಇಷ್ಟು ಕಥೆ ಮುಗಿಯಲಿಕ್ಕೆ ೧೮ ವರುಷಗಳು ಬೇಕಾದವು. ಅಷ್ಟು ಕಾಲ
ಕರ್ತಾರನ ಕಮ್ಮಟದಲ್ಲಿ ಸುಟ್ಟು ಸುಣ್ಣಾಗಿ, ಕೊರಗಿ ಸಣ್ಣಾಗಿ ಜೀವಿತದಲ್ಲಿಯೇ<noinclude></noinclude>
719rhidek3e4v86237krjkswgtl5vi4
ಪುಟ:ನನ್ನ ನಲ್ಲ.pdf/೧೪
104
75411
317260
284517
2026-05-05T14:28:25Z
Shreelatha.Halemane
7642
/* Proofread */
317260
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|xiv}}
ಪುನರ್ಜನ್ಮವನ್ನು ಪಡೆಯುವ ಹೊತ್ತಿಗೆ ಅವರಿಗೆ ೩೦ ವರುಷಗಳಾಗಿದ್ದವು.
{{gap}}ಮಧುರಚೆನ್ನರು ಗೆಳೆಯರೋಲಗ ಕಟ್ಟಿದ ಶ್ರೀ ಬೇಂದ್ರೆಯವರ ಸಂಬಂಧವನ್ನು
ಬಹು ತೀವ್ರವಾಗಿ ಗಳಿಸಿಕೊಂಡರು. ಮಧುರಚೆನ್ನರಿಗೆ ಆಗ ಹದಿನೆಂಟು ವರುಷ
ತುಂಬಿರಬಹುದು. ಅಂದಿನಿಂದ ಕೊನಯವರೆಗೆ ಅವರು ಅಣ್ಣತಮ್ಮಂದಿರಾಗಿ
ನಡೆದುಕೊಂಡರು. ಮೂವತ್ತೆರಡು ವರುಷದ ದೀರ್ಘಾವಧಿಯ ಗೆಳೆತನಕ್ಕೆ ಜಾತಿ,
ಮತ, ಪಂಥ ಸ್ವಭಾವ ಇವಾವವೂ ಅಡ್ಡ ಬರಲಿಲ್ಲ. ಒಬ್ಬರು ಹಳ್ಳಿಯ ಬಾಳು,
ಅಲ್ಪ ಶಿಕ್ಷಣ, ಅನಾರೋಗ್ಯ, ವಿರಶೈವಜಾತಿ, ಒಕ್ಕಲುತನದ ಬದುಕು ಇವುಗಳಲ್ಲಿ
ಬೆಳೆದವರಾದರೆ; ಇನ್ನೊಬ್ಬರು ಪಟ್ಟಣ ಜೀವನ, ಉಚ್ಚ ಶಿಕ್ಷಣ, ಆರೋಗ್ಯ, ಬ್ರಾಹ್ಮಣ
ಜಾತಿ, ಸುಸಂಸ್ಕೃತ ಬದುಕು ಇವುಗಳಲ್ಲಿ ಬೆಳೆದವರು. ಒಂದು ಮುಖ ಪೂರ್ವಕ್ಕೆ
ಇನ್ನೊಂದು ಪಶ್ಚಿಮಕ್ಕೆ ಹಳ್ಳಿಯ ಶಾಲೆಯಲ್ಲಿ ಶಿಕ್ಷಣ ಮುಗಿಸಿದ ಮಧುರಚೆನ್ನರ
ಮುಖ ಪಶ್ಚಿಮಕ್ಕೆ; ವಿಚಾರ ಸರಣಿ ಪಾಶ್ಚಾತ್ಯರದು! ಪದವೀಧರರಾಗಿರುವ ಶ್ರೀ
ಬೇಂದ್ರೆಯವರ ಮುಖಪೂರ್ವಕ್ಕೆ: ವಿಚಾರಸರಣಿ ಪೌರ್ವಾತ್ಯರದು! ಅವರ ದೃಷ್ಟಿ
ವಿರೋಧವಾಗಿದ್ದರೂ, ಅವರ ಕಾಣೆಯಲ್ಲಿ ಬಹು ಅಂತರವಾಗಿದ್ದರೂ ಅವರು
ಒಬ್ಬರಿಗೊಬ್ಬರು ಹತ್ತಿರದಲ್ಲಿಯೇ ಇದ್ದರು. “ನನ್ನ ನಿನ್ನ ಬೆನ್ನ ಬಳಿ ವಿಶಾಲ ವೃಕ್ಷ
ಬೆಳೆದಿದ' ಎಂದು ಶ್ರೀ ಬೇಂದ್ರೆಯವರು ಹಾಡಿ ಆ ಮಾತಿಗೆ ಅಂಕಿತ ಹಾಕಿದ್ದಾರೆ.
ದಿ. ಮಧುರಚೆನ್ನರು ಸಹ 'ಬೆನ್ನು ಬೆನ್ನಲಿ ಬೆಸೆದ ಏಕತೇಜದ ಎರಡು ಹಿರಿಕಿರಿಯ
ಪಿಂಡಗಳೆಂ'ದು ವಿನಯಿಸಿದ್ದಾರೆ. ಶ್ರೀ ಬೇಂದ್ರೆಯವರು ಹೇಳುವ ವಿಶಾಲ ವೃಕ್ಷವಾಗಲಿ,
ಶ್ರೀ ಮಧುರಚನ್ನರು ಹೇಳುವ ಏಕತೇಜವಾಗಲಿ ಆ ಇಬ್ಬರು ಗೆಳೆಯರನ್ನು ಬಸಿಕ
ಹಾಕಿದೆ. ಶ್ರೀ ಅರವಿಂದಯೋಗಿಗಳ ಹೃದಯಸ್ಥ ವಿಶ್ವಭಾನುವೇ ಅವರಲ್ಲಿ ಐಕ್ಯವನ್ನು
ತಂದಿದೆ. ಸಮರಸತೆಯನ್ನು ಕರುಣಿಸಿದ.
{{gap}}ಅವರಿಬ್ಬರೂ ಪರಸ್ಪರರನ್ನು ಮೊದಲಿಗೆ ಕಂಡಾಗ ವ್ಯಕ್ತಿಯನ್ನಷ್ಟೇ ಕಾಣಲಿಲ್ಲ.
ಪರಸ್ಪರರ ಕಣ್ಣುಮುಂದೆ ಮೊಳಕೆ ಮಾತ್ರ ನಿಂತಿದ್ದರೂ ಅದರಲ್ಲಿ ಅವರಿಗೆ ಬೆಳೆಯ
ಸಿರಿಯೇ ಕಂಗೊಳಿಸಿತು. ಅದು ಬಹಳ ಹಿಂದಿನ ಮಾತು. ಆಗ ಶ್ರೀ ಬೇಂದ್ರೆಯವರು
“ಪಡೆದಪ್ಪನಾಗು' ಎಂದು ಮಧುರಚೆನ್ನರನ್ನು ಬಾಯ್ತುಂಬ ಹರಸಿ, ಕೈತುಂಬ
ಸ್ನೇಹಸ್ಪರ್ಶವನ್ನು ಸವರಿದರು.
“ಎರೆಯುವನು ಬಾ ನಿನ್ನ ನಮ್ಮ ಪಟ್ಟದ ಮರಿಯೆ
ಸಕಲ ತೀರ್ಥದ ಕ್ಷೀರನೀರ ತಂದು
ಬೆರಗಾಗಿ ಬೆರೆತು ಆ ಶಿವನಲ್ಲಿ ದೇವನಲಿ
ಪಡೆದಪ್ಪನಾಗು ಎಂದು
{{gap}}ಹಾಗೆ ಎರೆಯುವದಕ್ಕೆ ನಿಸ್ಸಂಗಳೂ ಗುಪ್ತಗಂಗೆಯೂ ಆದ ಶಾಲ್ಮಲೆಯ<noinclude></noinclude>
t3ry5yfvd8kpnjunylenqvi0hn0ye4v
ಪುಟ:ನನ್ನ ನಲ್ಲ.pdf/೧೫
104
75412
317262
284521
2026-05-05T14:29:17Z
Shreelatha.Halemane
7642
/* Proofread */
317262
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Right|XV}}
ನೀರು ತಂದಿದ್ದಾರೆ. ಹರಿಹರರರ ಕಾಲ್ಗೊಳವ ದಕ್ಷಿಣದ ಗಂಗೆಯೆನಿಸಿದ ತರಂಗ
ಭದ್ರೆಯ ಪುಣ್ಯಜಲವನ್ನು ತಂದಿದ್ದಾರೆ. ನಮ್ಮ ತಾಯ ಸೆರಗಿನಂಚಾಗಿರುವ ಗೋದೆಯ
ದಿವ್ಯಜಲವನ್ನೂ, ನಮ್ಮ ತಾಯಿಯ ದಿವ್ಯ ಶ್ರೀರಂಗಪಾದ ತೊಳೆವ ಕಾವೇರಿಯ
ಜಲವನ್ನೂ ಮರೆಯದ ತಂದಿದ್ದಾರೆ. ವಿಠಲನ ಅಡಿಯನ್ನು ಬಿಟ್ಟುಮುಟ್ಟುವ
ಭೀಮೆಯ ನೀರನ್ನಾಗಲಿ; ಕರಿನಾಡ ಕನ್ಯಯಾದ ಕೃಷ್ಣಯ ನೀರನ್ನಾಗಲೀ ಬಿಡುವರೇ?
ಕನ್ನಡ ಕವಿತಿಲಕರ ಕಾವ್ಯಗಂಗೆಯ ಉಗಮಸ್ಥಾನದ ಪವಿತ್ರ ಜಲವನ್ನೂ ಘನ್ನ
ತೀರ್ಥಂಕರರ ಪೂಜ್ಯಪಾದಗಳ ಗುರುಪಾದ ತೀರ್ಥವನ್ನೂ, ಉಡುಪಿಯೊಡೆಯನ
ಅಡಿಯನುಡಪಮಾಡುವ ಆನಂದ ತೀರ್ಥವನ್ನೂ ಅಲ್ಲದೆ, ಹಂಪುಗೊಳಿಸುವ
ದೇವಿಯೊಲಿದ ಮಾಧವನ ವಿದ್ಯಾತೀರ್ಥವನ್ನೂ ತಂದಿದ್ದಾರೆ. ಅಂತೆಯ
ಆ ಹರಕೆ ಸ್ಮಾರಕವಾಗಿ ಮಧುರಚೆನ್ನರು ನಿಜವಾಗಿಯೂ ಪಡೆದಪ್ಪನಾಗಿ ನಿಂತರು.
ಅದಲ್ಲದೆ "ಈ ನಾಡು ಅವನ ಹೊಲ' ಇದರ ಒಕ್ಕಲಿಗನವ, ನಾ-ನೀನು ರಂಟಿ-
ಕುಂಟಿ" ಎಂಬ ಹೂಣಿಕೆ ತೊಟ್ಟು ನಿಂತರು. ಅದರಿಂದ ಕನ್ನಡದಲ್ಲಿ ಹೊಸ
ಕಾವ್ಯದ ಕೃಷಿ ನಡೆಯಿತು. ಜಗದ ಪಟ್ಟವನ್ನೇರಿ ಕುಳಿತ ಜಗದ್ಗುರುವಿನ ಅಡಿಯ
ಹುಡಿಯಾಗಿ ಬಿದ್ದು, ಗಗನಾಂಗಣದ ಬೆಳಕಿನ ಕುಡಿಯಂತ ಮೇಲೆದ್ದು ಅವರಿಬ್ಬರೂ
ಬೆಳಗಿದರು. ಅವರು ಸೋಲಿಗೆ ಮೃತ್ಯುಲೋಕದ ಸೊಲ್ಲೆಂದರು; ಅದು ಹುಂಬರ
ಗುಲ್ಲೆಂದರು. ಸೋಲುವವ ಶರಣನಲ್ಲ, ಗೆಲುವೇ ನಮ್ಮ ನಲ್ಲನ ಸೊಲ್ಲೆಂದರು.
ಅವರಿಬ್ಬರಿಗೂ ಮೀಸಲಾದ ಬಿರುದು ಯಾವುವೆಂದರೆ-
“ಉಸುರು ಉಸುರಿಗೆ ಅವನ ಹೆಸರು ಸಾರುತ್ತಿರುವ
ಗಾಳಿಯಂದದಿ ನಾವು ಚಲಿಸಬೇಕು
ಹೆಸರು ಹೆಸರಿಗೆ ಅವನ ಕುಸುರು ತೋರುವ ಹಾಗೆ
ಬೆಳಕನ್ನು ಸುರಿಸಬೇಕು. ”
{{gap}}ಈ ಬಗೆಯಾಗಿ ಒಂದು ಬೊಡ್ಡೆಗೆ ಒಡೆದ ಎರಡು ಟಿಸಿಲುಗಳಂತೆ ೩೨
ವರುಷ ಉತ್ತರೋತ್ತರವಾದ ಆತ್ಮೀಯತೆಯಿಂದ ಬಾಳಿ ಬದುಕಿದ ಆದರ್ಶವು
ಬ್ರಾಹ್ಮಣ-ಲಿಂಗಾಯತ ಕೂಡಿಕೊಂಡು ಬಾಳುವುದಕ್ಕೆ ಶಕ್ಯವನ್ನುವ ಮಾತಿಗೆ ಭರವಸೆ
ಕೊಡಲಾರದೇ? ಈ ಆದರ್ಶವನ್ನು ಬದುಕುವಲ್ಲಿ ಅವರಿಬ್ಬರಿಗೂ ತಿಳಿಯದ
ವ್ಯವಹಾರಿಕವಾಗಿ ಸಾಕಷ್ಟು ಹಾನಿಯಾಗಿದೆ. ಇಲ್ಲವೆ ಬರಬೇಕಾದಷ್ಟು ಲಾಭ ಬರದ
ಹೋಗಿದೆ.
{{gap}}ಒಂದು ಹುರಿಯ ಅವಳಿ ಮಕ್ಕಳಲ್ಲಿ ಒಂದಕ್ಕೆ ನೋವಾದರೆ ಮತ್ತೊಂದು
ನರಳುವದಂತೆ, ಒಂದರ ನೋವಿಗೆ ಇನ್ನೊಂದು ಸಾಂತ್ವನಪಡಿಸುವದಂತೆ.
ಮಧುರಚೆನ್ನರ ಮನಹತ್ತಿ ಉರಿಯುವಾಗ ಅಗಾಧವಾದ ಹರಕೆಯೆರೆಯುತ್ತ<noinclude></noinclude>
e6uk3k3cv256iby33o2ijkcwvg8c2rt
ಪುಟ:ನನ್ನ ನಲ್ಲ.pdf/೧೬
104
75413
317264
284523
2026-05-05T14:30:40Z
Shreelatha.Halemane
7642
/* Proofread */
317264
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|xvi}}
ಶ್ರೀ ಬೇಂದ್ರೆ ಅವರು 'ಪಡೆದಪ್ಪನಾಗು' ಎಂದು ಹಾಡಿದರಷ್ಟೇ? ಅದರಂತೆ
ಶ್ರೀ ಬೇಂದ್ರೆಯವರ ಬಗೆಯ ಬೇಗೆ ತಣಿಯಲೆಂದು ಮಧುರಚೆನ್ನರು
'ಮಂಗಲಸಪ್ತಕ'ವನ್ನು ಹಾಡಿದ್ದಾರೆ. ಕಾಲರುದ್ರನನ್ನೂ, ಮಾರಹರನನ್ನೂ ಪ್ರಾರ್ಥಿಸಿ,
ಅಣ್ಣ ದತ್ತನ ಮಿತ್ರ ದತ್ತನ ಮಂಗಲವನ್ನು ಹಾರಯಿಸಿದ್ದಾರೆ. ಮಹಾವೀರ, ಬುದ್ಧ
ದೇವರಲ್ಲದೆ ನಿರ್ಜರತರಂಗಿಣಿಯೂ, ಪ್ರಭುದೇವರೂ ಬಂದು- ಅಣ್ಣ ದತ್ತಾತ್ರಯನ
ಮನವನ್ನು ಮಡಿಗೊಳಿಸಿ, ಅವನ ಬಿಲದ ಬರ್ದಿಲಲ್ಲಿ ಗುಹ್ಯಜ್ಯೋತಿಯನ್ನು
ಬೆಳಗಿಸಿರಿ ಎಂದು ಹಾರ್ದಿಕವಾಗಿ ಮೊರೆಯಿಟ್ಟಿದ್ದಾರೆ.
{{gap}}ಇಬ್ಬರೂ 'ಅಂಬಿಕೆ'ಯರ ಮಕ್ಕಳು. ಒಬ್ಬರು ಜ್ಞಾನಮಾರ್ಗದಲ್ಲಿ ನಡೆದರೆ,
ಇನ್ನೊಬ್ಬರು ಭಕ್ತಿಮಾರ್ಗದಲ್ಲಿ ಸಾಗಿದ್ದಾರೆ. ಜ್ಞಾನಜ್ಯೋತಿಯಿಂದ ಭಕ್ತಿ ಒಬ್ಬರಲ್ಲಿ
ಬೆಳಗಿದರ, ಭಕ್ತಿಯ ಹಣತಿಯಿಂದ ಜ್ಞಾನದೀಪವು ಇನ್ನೊಬ್ಬರಲ್ಲಿ ಮಿನುಗಿದೆ.
ಅವರಿಬ್ಬರೂ ನಡೆಯಿಸಿದ ಜೀವನದ ಅದ್ಭುತ ರಸಾಯನದ ಪ್ರಯೋಜನವು
ಕನ್ನಡನಾಡಿಗೆ ಇನ್ನೂ ಆಗಬೇಕಾಗಿದೆ. ಈ ಕಾವ್ಯಯೋಗಿಗಳ ಕಾವ್ಯಾಭ್ಯಾಸವು
ಕನ್ನಡನಾಡಿನಲ್ಲಿ ತಿಳವಾಗಿ ನಡೆದರೆ ನಾಡಿನೊಡನೆ ರಾಷ್ಟ್ರಕ್ಕೂ ಪರಮೋಪಕಾರವಿದೆ.
{{gap}}ಸುಮಾರು ಮೂವತ್ತು ವರುಷಗಳ ಹಿಂದೆಯೇ 'ಅಂಬಿಕಾತನಯದತ್ತರಾದ
ಶ್ರೀ ಬೇಂದ್ರೆ ಅವರು ಮಧುರಚೆನ್ನರನ್ನು ಕುರಿತು “ಎಂದೂ ಅಗಲದ ಗೆಳೆಯನಿಗೆ"
ಕವಿತೆ ಬರೆದರು. ಅಂದರೆ ಅದನ್ನು ಬರೆದು ಮೂವತ್ತು ವರುಷ ಕಳೆದ ಬಳಿಕ
ಮಧುರಚೆನ್ನರು ಅಗಲಿದರನ್ನೋಣ. ಅದರಲ್ಲಿ “ಮುಗಿಲ ತುದಿಗಿದ್ದರೂ ನನ್ನ
ಬದಿಗಿರುವಂಥ ವಿಶ್ವದಗಲದ ನನ್ನ ಗೆಳೆಯ” ಎಂದಿದ್ದಾರೆ. “ಜನ್ಮವಗಲಿಸಲಾರದ್ದನ್ನು
ಹೊತ್ತು ಹೊತ್ತಿನ ಕುತ್ತು ಅಡ್ಡ ಬಂದು ಅಗಲಿಸಬಹುದೇ?" ಎಂದು ಕೇಳಿದ್ದಾರೆ.
“ಇಂದಿನೀ ಗೆಳೆತನವು ಹಿಂದಿನಿಂದಲೆ ಬಂತು
ಮುಂದೆ ಜನ್ಮಾಂತರದಿ ಸಾಗಿಸಾಗಿ
ಹೊಂದಿರುವ ಪಕಳೆಗಳ ಹಿಂದೆ ಕೇಸರದಿಂದ
ನೇಕ ಬೀಜದ ಏಕಫಲವು ಆಗಿ”
ಎಂಬ ಸನಾತನ ಸತ್ಯವನ್ನು ನೆನೆದು ಗೆಳೆಯನ ಮಹಾ ಅಗಲಿಕೆಯನ್ನು
ಸಹಿಸಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದಾರೆ.
{{gap}}ದಿ. ಮಧುರಚನ್ನರು ಅಖಿಲ ಕರ್ನಾಟಕದಲ್ಲಿಯೇ ಒಬ್ಬ ವಿಲಕ್ಷಣ ರಸರ್ಷಿ
ಗಳೆಂದು ಪ್ರತೀತರಾದರು. ಅವರು ಕನ್ನಡ ಕವಿಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ
ಮಾಡಿದ ಭಾಷಣವು ಹೊಸಗನ್ನಡ ಕಾವ್ಯದಲ್ಲಿ ಅನುಭಾವ ಸಾಮಗ್ರಿಗಳಿಗೆ ಎಂಥ
ಉಚ್ಚ ಸ್ಥಾನವಿದೆಯೆಂಬುದನ್ನು ಕ್ರೋಢೀಕರಿಸಿದ ಉತ್ತಮ ಪ್ರಬಂಧವಾಗಿದೆ.
{{gap}}ಸಂಶೋಧನಾತ್ಮಕ ಲೇಖನವಾಗಲಿ, ಶಿಲಾಲಿಪಿಗಳ ವಾಚನವಾಗಲಿ ಅವರ<noinclude></noinclude>
knczz094oeewadhefocd7r8sbqbnkxp
ಪುಟ:ನನ್ನ ನಲ್ಲ.pdf/೧೫೮
104
75555
317236
313510
2026-05-05T12:01:33Z
Pragathi. BH
7585
/* Validated */
317236
proofread-page
text/x-wiki
<noinclude><pagequality level="4" user="Pragathi. BH" />{{rh|center=|left=ನನ್ನ ನಲ್ಲ|right=೧೩೫}}</noinclude><poem>
ಇದೋ ನೋಡಿರೀ ಪ್ರೇಮಮೂರ್ತಿಯಾ ಭವ್ಯ ರಥ
{{gap}}ವೆಂತು ಲಕಲಕಿಸುತಿಹುದು
ಅದರ ಸುತ್ತಲು ನಾಶರಹಿತ ತೇಜಃಪುಂಜ
{{gap}}ತಾರಾಂಗಣವು ಹೊಳೆವುದು
ಪಸದನಗಳೊಳ್ವೆಳಗಿಂ ನೆಲದ ಕಪ್ಪು ಬಣ್ಣಮನೆಲ್ಲ
{{gap}}ಬಿಳಿದಾಗಿಸಿ
ನಸುನಗುತ ಕಿಸುಗುದುರೆಗಳನುಳ್ಳ ಹೊಸದೇರೊ-
{{gap}}ಳೆಸೆಯುತುಷೆ ಬರುತಲಿಹಳು
{{center|೩}}
ಪ್ರಿಯಕರನ ಕಾಂತಿಯಿಂದೊಡಗೂಡಿದುಷೆಯು ತಂ-
{{gap}}ಗಿಯನು ರಾತ್ರಿಯನು ಸರಿಸಿ
ರಯದಿಂ ದ್ಯುಲೋಕದೆಲ್ಲೆಯವರೆಗೆ ತನ್ನ ಬೆಳಕನು
{{gap}}ಶೋಭಿಸುವಳು
ಬಳೆಬಣ್ಣದುಷೆಯ ಬರವನು ನೋಡಿ ಶಾಮಲಾಂಗಿಯು
{{gap}}ನಿಶಾರಮಣೀ ಮಣಿಯು
ಸಲೆ ತನ್ನ ವಾಸಸ್ಥಳಂಗಳನವಳ ತುಸುಕ
{{gap}}ತೆರವು ಮಾಡಿಟ್ಟಿರುವಳು
ಅಕ್ಕರೆಯ ಅಕ್ಕ-ತಂಗಿಯರಿವರು ತಮ್ಮೊಳೊ-
{{gap}}ರ್ವರನೊರ್ವರನುಸರಿಸುವ
ಅಕ್ಕ-ತಂಗಿಯರು ಲೋಕದ ಬಣ್ಣ ಪಲ್ಲಟಿಸಿ
{{gap}}ನಡೆವರೀ ಬಾಂಬಟ್ಟೆಯಿಂ
ಉಭಯ ಭಗಿನಿಯರಿವರನಂತ ಮಾರ್ಗದೆ ನಡೆವರೀಶ
{{gap}}ನಾಣತಿಯನಾಂತು
ನಭದಲೊಂದೆ ವಿಚಾರದಿಂ ನಡೆವರಾದೊಡಂ
{{gap}}ಪರಿಜಮಿತ್ತೆರವಿರ್ಪುದು
ನಡಿಗೆಕಾರ್ತಿಯರಿವರು ರಜನೀ ವಧೂಟಿ ಮೇಣುಷೆಯು
{{gap}}ತಾವೆಲ್ಲೆಲ್ಲಿಯುಂ
ನಾಡೆ ನಿಲ್ಲರು; ಮತ್ತೆ ವಿಶ್ರಾಂತಿಯನ್ನೆಂದಿಗುಂ
{{gap}}ಬೇಡಿ ಬಯಸದಿಹರು
</poem><noinclude></noinclude>
7kqj25rmosu2nxfefsaw6fuuqddxaxu
317237
317236
2026-05-05T12:02:21Z
Pragathi. BH
7585
317237
proofread-page
text/x-wiki
<noinclude><pagequality level="4" user="Pragathi. BH" />{{rh|center=|left=ನನ್ನ ನಲ್ಲ|right=೧೩೫}}</noinclude><poem>
ಇದೋ ನೋಡಿರೀ ಪ್ರೇಮಮೂರ್ತಿಯಾ ಭವ್ಯ ರಥ
{{Right|ವೆಂತು ಲಕಲಕಿಸುತಿಹುದು}}
ಅದರ ಸುತ್ತಲು ನಾಶರಹಿತ ತೇಜಃಪುಂಜ
{{gap}}ತಾರಾಂಗಣವು ಹೊಳೆವುದು
ಪಸದನಗಳೊಳ್ವೆಳಗಿಂ ನೆಲದ ಕಪ್ಪು ಬಣ್ಣಮನೆಲ್ಲ
{{gap}}ಬಿಳಿದಾಗಿಸಿ
ನಸುನಗುತ ಕಿಸುಗುದುರೆಗಳನುಳ್ಳ ಹೊಸದೇರೊ-
{{gap}}ಳೆಸೆಯುತುಷೆ ಬರುತಲಿಹಳು
{{center|೩}}
ಪ್ರಿಯಕರನ ಕಾಂತಿಯಿಂದೊಡಗೂಡಿದುಷೆಯು ತಂ-
{{gap}}ಗಿಯನು ರಾತ್ರಿಯನು ಸರಿಸಿ
ರಯದಿಂ ದ್ಯುಲೋಕದೆಲ್ಲೆಯವರೆಗೆ ತನ್ನ ಬೆಳಕನು
{{gap}}ಶೋಭಿಸುವಳು
ಬಳೆಬಣ್ಣದುಷೆಯ ಬರವನು ನೋಡಿ ಶಾಮಲಾಂಗಿಯು
{{gap}}ನಿಶಾರಮಣೀ ಮಣಿಯು
ಸಲೆ ತನ್ನ ವಾಸಸ್ಥಳಂಗಳನವಳ ತುಸುಕ
{{gap}}ತೆರವು ಮಾಡಿಟ್ಟಿರುವಳು
ಅಕ್ಕರೆಯ ಅಕ್ಕ-ತಂಗಿಯರಿವರು ತಮ್ಮೊಳೊ-
{{gap}}ರ್ವರನೊರ್ವರನುಸರಿಸುವ
ಅಕ್ಕ-ತಂಗಿಯರು ಲೋಕದ ಬಣ್ಣ ಪಲ್ಲಟಿಸಿ
{{gap}}ನಡೆವರೀ ಬಾಂಬಟ್ಟೆಯಿಂ
ಉಭಯ ಭಗಿನಿಯರಿವರನಂತ ಮಾರ್ಗದೆ ನಡೆವರೀಶ
{{gap}}ನಾಣತಿಯನಾಂತು
ನಭದಲೊಂದೆ ವಿಚಾರದಿಂ ನಡೆವರಾದೊಡಂ
{{gap}}ಪರಿಜಮಿತ್ತೆರವಿರ್ಪುದು
ನಡಿಗೆಕಾರ್ತಿಯರಿವರು ರಜನೀ ವಧೂಟಿ ಮೇಣುಷೆಯು
{{gap}}ತಾವೆಲ್ಲೆಲ್ಲಿಯುಂ
ನಾಡೆ ನಿಲ್ಲರು; ಮತ್ತೆ ವಿಶ್ರಾಂತಿಯನ್ನೆಂದಿಗುಂ
{{gap}}ಬೇಡಿ ಬಯಸದಿಹರು
</poem><noinclude></noinclude>
70quvt902qptb3ubi23uctnlps5xm99
317242
317237
2026-05-05T12:05:57Z
Pragathi. BH
7585
317242
proofread-page
text/x-wiki
<noinclude><pagequality level="4" user="Pragathi. BH" />{{rh|center=|left=ನನ್ನ ನಲ್ಲ|right=೧೩೫}}</noinclude><poem>
ಇದೋ ನೋಡಿರೀ ಪ್ರೇಮಮೂರ್ತಿಯಾ ಭವ್ಯ ರಥ
{{Right|ವೆಂತು ಲಕಲಕಿಸುತಿಹುದು}}
ಅದರ ಸುತ್ತಲು ನಾಶರಹಿತ ತೇಜಃಪುಂಜ
{{Right|ತಾರಾಂಗಣವು ಹೊಳೆವುದು}}
ಪಸದನಗಳೊಳ್ವೆಳಗಿಂ ನೆಲದ ಕಪ್ಪು ಬಣ್ಣಮನೆಲ್ಲ
{{Right|ಬಿಳಿದಾಗಿಸಿ}}
ನಸುನಗುತ ಕಿಸುಗುದುರೆಗಳನುಳ್ಳ ಹೊಸದೇರೊ-
{{Right|ಳೆಸೆಯುತುಷೆ ಬರುತಲಿಹಳು}}
{{center|೩}}
ಪ್ರಿಯಕರನ ಕಾಂತಿಯಿಂದೊಡಗೂಡಿದುಷೆಯು ತಂ-
{{Right|ಗಿಯನು ರಾತ್ರಿಯನು ಸರಿಸಿ}}
ರಯದಿಂ ದ್ಯುಲೋಕದೆಲ್ಲೆಯವರೆಗೆ ತನ್ನ ಬೆಳಕನು
{{Right|ಶೋಭಿಸುವಳು}}
ಬಳೆಬಣ್ಣದುಷೆಯ ಬರವನು ನೋಡಿ ಶಾಮಲಾಂಗಿಯು
{{Right|ನಿಶಾರಮಣೀ ಮಣಿಯು}}
ಸಲೆ ತನ್ನ ವಾಸಸ್ಥಳಂಗಳನವಳ ತುಸುಕ
{{Right|ತೆರವು ಮಾಡಿಟ್ಟಿರುವಳು}}
ಅಕ್ಕರೆಯ ಅಕ್ಕ-ತಂಗಿಯರಿವರು ತಮ್ಮೊಳೊ-
{{Right|ರ್ವರನೊರ್ವರನುಸರಿಸುವ}}
ಅಕ್ಕ-ತಂಗಿಯರು ಲೋಕದ ಬಣ್ಣ ಪಲ್ಲಟಿಸಿ
{{Right|ನಡೆವರೀ ಬಾಂಬಟ್ಟೆಯಿಂ}}
ಉಭಯ ಭಗಿನಿಯರಿವರನಂತ ಮಾರ್ಗದೆ ನಡೆವರೀಶ
{{Right|ನಾಣತಿಯನಾಂತು}}
ನಭದಲೊಂದೆ ವಿಚಾರದಿಂ ನಡೆವರಾದೊಡಂ
{{Right|ಪರಿಜಮಿತ್ತೆರವಿರ್ಪುದು}}
ನಡಿಗೆಕಾರ್ತಿಯರಿವರು ರಜನೀ ವಧೂಟಿ ಮೇಣುಷೆಯು
{{Right|ತಾವೆಲ್ಲೆಲ್ಲಿಯುಂ}}
ನಾಡೆ ನಿಲ್ಲರು; ಮತ್ತೆ ವಿಶ್ರಾಂತಿಯನ್ನೆಂದಿಗುಂ
{{Right|ಬೇಡಿ ಬಯಸದಿಹರು}}
</poem><noinclude></noinclude>
mlhr0u80pmm4kwxl2jlxva82t02yr49
ಪುಟ:ನನ್ನ ನಲ್ಲ.pdf/೧೫೯
104
75556
317247
313570
2026-05-05T13:51:52Z
Pragathi. BH
7585
/* Validated */
317247
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|೧೩೬}}{{Right|ನನ್ನ ನಲ್ಲ}}
ಮೊದಲಿನಿಂದೀ ಉಷಾದೇವಿಯೊಂದೇ ಸವನೆ
{{gap}}ಥಳಥಳಸಿ ಹೊಳೆಯುತಿಹಳು
ಸದಯಳಂತೆಯೇ ಬೆಳಗುತಿಹಳಿಂದುಮಿನ್ನು ಮುಂದುಂ
ಪ್ರಕಾಶಿಸುವಳಿವಳು
ಹುಟ್ಟುಸಾವುಗಳ ಪಿಡುಗಿನ ಬಲೆಯ ಜಿಗಿದುಷಾದೇವಿ
ಸುಮ್ಮಾನದಿಂದ
ಅಟ್ಟಹಾಸದಿ ತನ್ನ ಹಾದಿಯನೆ ಹಿಡಿದು ಹೊರಟಿರುವ
ಳೊಯ್ಯಾರದಿಂದ
ರವಿಯು ಕೈಮಾಡಿ ತೋರಿಸಿದ ಹಾದಿಯ ಹಿಡಿದು
ತಾನೆಂತೊ ಚತುರಳಂತೆ
ಪವಮಾನ ಮಾರ್ಗದೊಳ್ ನುಡೆಯುವಳು ! ದಿಕ್ಕ ತಪ್ಪು
ವದಿಲ್ಲವೆಂದೆಂದಿಗೆ
ಸೂರ್ಯನಾರಾಯಣನಿಗಾಗಿ ಹಾದಿಯನುಡುಗಿದಳು
ಹಾದಿಸಾಗಲೆಂದು
ವೀರ್ಯವನ್ನು ಹೊಂದಿ ಜಗವೆಂತು ನಿಂತಿದೆ ನೋಡು
ಸ್ವಾಗತಕ್ಕೆಂದು ಬಂದು
{{center|೫}}
ಕತ್ತಲೆಯೊಳಿಂತು ನಮ್ಮೊಡತಿ ರಥವೇರಿ ಭರದಿ
ಬಂದಿರುವುದಕ್ಕೆ
ತಗ್ಗಿಕುಗ್ಗಿದ ಜಗದ ಸೊಂಬುತನವನು ಬಗ್ಗು-
ಬಡಿಯುವುದೆ ನೆರಮವಲ್ಲವೇ?
ಜಗವೆಲ್ಲ ನಿದ್ದೆಯೊಳ್ ಬಿದ್ದಿರಲ್ಕೆಲ್ಲರಿಂ ಮೊದಲೆದ್ದು
ಚಟುವಟಿಕೆಯಿಂ
ಸೊಗಸಿನಿಂ ಪ್ರಥಮಾಹುತಿಯ ವೇಳೆಗೆಲ್ಲರಿಂ ಮೊದಲೆ
ಅಣಿಯಾಗುತಿಹಳು
ಚಿರಯವ್ವನಾ ಸುಂದರಿಯು ಬಿಡದೆ ಮೇಲಿಂಮೇಲೆ
ನವಜನ್ಮವನು ತಾಳುತೆ
ನಿರುಕಿಸುವಳೀ ಜಗವನಾಕಾಶದತ್ಯುಚ್ಚ ಭಾಗದೊಳ್<noinclude></noinclude>
dbhi8c9dxx8dm2rjzjf20nyeadaln6d
317257
317247
2026-05-05T14:25:41Z
Pragathi. BH
7585
317257
proofread-page
text/x-wiki
<noinclude><pagequality level="4" user="Pragathi. BH" />{{rh|center=|left=೧೩೬|right=ನನ್ನ ನಲ್ಲ}}</noinclude>{{center|೪}}
<poem>
ಮೊದಲಿನಿಂದೀ ಉಷಾದೇವಿಯೊಂದೇ ಸವನೆ
{{Right|ಥಳಥಳಸಿ ಹೊಳೆಯುತಿಹಳು}}
ಸದಯಳಂತೆಯೇ ಬೆಳಗುತಿಹಳಿಂದುಮಿನ್ನು ಮುಂದುಂ
{{Right|ಪ್ರಕಾಶಿಸುವಳಿವಳು}}
ಹುಟ್ಟುಸಾವುಗಳ ಪಿಡುಗಿನ ಬಲೆಯ ಜಿಗಿದುಷಾದೇವಿ
{{Right|ಸುಮ್ಮಾನದಿಂದ}}
ಅಟ್ಟಹಾಸದಿ ತನ್ನ ಹಾದಿಯನೆ ಹಿಡಿದು ಹೊರಟಿರುವ
{{Right|ಳೊಯ್ಯಾರದಿಂದ}}
ರವಿಯು ಕೈಮಾಡಿ ತೋರಿಸಿದ ಹಾದಿಯ ಹಿಡಿದು
{{Right|ತಾನೆಂತೊ ಚತುರಳಂತೆ}}
ಪವಮಾನ ಮಾರ್ಗದೊಳ್ ನುಡೆಯುವಳು ! ದಿಕ್ಕ ತಪ್ಪು
{{Right|ವದಿಲ್ಲವೆಂದೆಂದಿಗೆ}}
ಸೂರ್ಯನಾರಾಯಣನಿಗಾಗಿ ಹಾದಿಯನುಡುಗಿದಳು
{{Right|ಹಾದಿಸಾಗಲೆಂದು}}
ವೀರ್ಯವನ್ನು ಹೊಂದಿ ಜಗವೆಂತು ನಿಂತಿದೆ ನೋಡು
{{Right|ಸ್ವಾಗತಕ್ಕೆಂದು ಬಂದು}}
{{center|೫}}
ಕತ್ತಲೆಯೊಳಿಂತು ನಮ್ಮೊಡತಿ ರಥವೇರಿ ಭರದಿ
{{Right|ಬಂದಿರುವುದಕ್ಕೆ}}
ತಗ್ಗಿಕುಗ್ಗಿದ ಜಗದ ಸೊಂಬುತನವನು ಬಗ್ಗು-
{{Right|ಬಡಿಯುವುದೆ ನೆರಮವಲ್ಲವೇ?}}
ಜಗವೆಲ್ಲ ನಿದ್ದೆಯೊಳ್ ಬಿದ್ದಿರಲ್ಕೆಲ್ಲರಿಂ ಮೊದಲೆದ್ದು
{{Right|ಚಟುವಟಿಕೆಯಿಂ}}
ಸೊಗಸಿನಿಂ ಪ್ರಥಮಾಹುತಿಯ ವೇಳೆಗೆಲ್ಲರಿಂ ಮೊದಲೆ
{{Right|ಅಣಿಯಾಗುತಿಹಳು}}
ಚಿರಯವ್ವನಾ ಸುಂದರಿಯು ಬಿಡದೆ ಮೇಲಿಂಮೇಲೆ
{{Right|ನವಜನ್ಮವನು ತಾಳುತೆ}}
ನಿರುಕಿಸುವಳೀ ಜಗವನಾಕಾಶದತ್ಯುಚ್ಚ ಭಾಗದೊಳ್
</poem><noinclude></noinclude>
rvur6d56k3aqfg94ouugl54osjp85zm
ಪುಟ:ನನ್ನ ನಲ್ಲ.pdf/೧೬೦
104
75557
317259
313824
2026-05-05T14:27:46Z
Pragathi. BH
7585
/* Validated */
317259
proofread-page
text/x-wiki
<noinclude><pagequality level="4" user="Pragathi. BH" /></noinclude>{{Right|ನನ್ನ ನಲ್ಲ}}
ಮಿಗೆಮಂಡಿಸಿ
ದಿನದಿನದೊಳೊಂದೊಂದು ಹೊಸವೇಷವನ್ನು ಧರಿಸಿ
ಸೊಗಸುಗಾರ್ತಿಯು ಸೊಬಗಿನಿಂ
ಮನೆಮನೆಗೆ ತಪ್ಪದಲೆ ದರುಷನಕ್ಕೆಂದು ದಯ ಮಾಡಿಸುವಳಾನಂದದಿಂ
ಇದುವರೆಗೆ ಮೂಡಿ ಬಯಲಾದುಷೆಯರೊಳ್ ಕಡೆಯವಳ್
ಮುಂದೆ ಬರುವವರೊಳು
ಮೊದಲಿಗಳೆನಿಪ್ಪಿದಳು ಬರುತಿಹಳು ಜಗದೆ ಸುರಿಸುತ
ಸೊಗದ ಸುರಿಮಳೆಯನು
ಕವಿಯು ಹೃದಯವ ತಿಳಿಸುವಂತೆ ಲೋಕದೊಳಿರುವ
ಸೌಂದರ್ಯವನು ತಿಳಿಸುವ
ಇವಳ ಬಿಳಿಯದೆಯೆಂತು ಹೊಳೆಯುತಿಹುದಿಲ್ಲಿ
ಬಲು ಸೊಬಗಿನಿಂ ನೋಡು ನೋಡು
ಮಧುರ ಸತ್ಯದ ಲಾಭವನ್ನೀಯುವೀಯುಷಾದೇವಿ
ಮೊಗದೋರುತಿಹಳು
ಇದೊ ನೋಡು ನೋಡಿವಳು ನಮ್ಮ ಮನೆಬಾಗಿಲ್ಗಳ-ನ್ನೆಂತು ತೆರೆದಿಟ್ಟಳು
ಜಗವನವರವರುದ್ಯಮದ ಕಡೆಗೆ ಸೆಳೆಸೆಳೆದು ನಮಗಾಗಿ ವೈಭವವನು
ನಗುನಗುತ ಹೊರಗಿರಿಸಿ ಜೀವಕೋಟಿಯನೆಂತೋ
ಎಚ್ಚರಿಸುತೆಬ್ಬಿಸುವಳು
ಜಗದೊಳಿರುವೆಲ್ಲ ಸುಂದರ ವಸ್ತುಗಳ ತಿರುಳನೇ
ತನ್ನ ಬೆಳಕಿನಿಂದ
ಮಿಗೆ ಸವಿದು ರುಚಿಯ ನೋಡುವಳಿವಳಿಗಲ್ಲ-
ದಿನ್ನಾರ್ಗೆ ಮೀಸಲು ದೊರೆವುದು
ಕುಟ್ಟಿಮಾಡಿರುವಂತೆ ತುಂಬಿರುವ ಮೈಯುಳ್ಳ
ಪೊಸವೆಣ್ಣಿನಂತೆಸೆಯುವ
ದಟ್ಟಾದ ಕೆಂಬೆಳಗಿನಿಂದೊಪ್ಪುವೆಳಮೈಯ್ಯ ಹೊಸ ಹರೆಯ
ಹಣ್ಣೆ ! ಉಷೆಯೇ<noinclude></noinclude>
9qa4ny8tzhx30r5f0tax4epo5qtdvgn
317272
317259
2026-05-05T14:34:33Z
Pragathi. BH
7585
317272
proofread-page
text/x-wiki
<noinclude><pagequality level="4" user="Pragathi. BH" />{{rh|center=|left=ನನ್ನ ನಲ್ಲ|right=೧೩೭}}</noinclude>
{{Right|ಮಿಗೆಮಂಡಿಸಿ}}
<poem>
ದಿನದಿನದೊಳೊಂದೊಂದು ಹೊಸವೇಷವನ್ನು ಧರಿಸಿ
ಸೊಗಸುಗಾರ್ತಿಯು ಸೊಬಗಿನಿಂ
ಮನೆಮನೆಗೆ ತಪ್ಪದಲೆ ದರುಷನಕ್ಕೆಂದು ದಯ ಮಾಡಿಸುವಳಾನಂದದಿಂ
ಇದುವರೆಗೆ ಮೂಡಿ ಬಯಲಾದುಷೆಯರೊಳ್ ಕಡೆಯವಳ್
ಮುಂದೆ ಬರುವವರೊಳು
ಮೊದಲಿಗಳೆನಿಪ್ಪಿದಳು ಬರುತಿಹಳು ಜಗದೆ ಸುರಿಸುತ
ಸೊಗದ ಸುರಿಮಳೆಯನು
ಕವಿಯು ಹೃದಯವ ತಿಳಿಸುವಂತೆ ಲೋಕದೊಳಿರುವ
{{Right|ಸೌಂದರ್ಯವನು ತಿಳಿಸುವ}}
ಇವಳ ಬಿಳಿಯದೆಯೆಂತು ಹೊಳೆಯುತಿಹುದಿಲ್ಲಿ
{{Right|ಬಲು ಸೊಬಗಿನಿಂ ನೋಡು ನೋಡು}}
ಮಧುರ ಸತ್ಯದ ಲಾಭವನ್ನೀಯುವೀಯುಷಾದೇವಿ
{{Right|ಮೊಗದೋರುತಿಹಳು}}
ಇದೊ ನೋಡು ನೋಡಿವಳು ನಮ್ಮ ಮನೆಬಾಗಿಲ್ಗಳ-
{{Right|ನ್ನೆಂತು ತೆರೆದಿಟ್ಟಳು}}
ಜಗವನವರವರುದ್ಯಮದ ಕಡೆಗೆ ಸೆಳೆಸೆಳೆದು
{{Right|ನಮಗಾಗಿ ವೈಭವವನು}}
ನಗುನಗುತ ಹೊರಗಿರಿಸಿ ಜೀವಕೋಟಿಯನೆಂತೋ
{{Right|ಎಚ್ಚರಿಸುತೆಬ್ಬಿಸುವಳು}}
{{center|೭}}
ಜಗದೊಳಿರುವೆಲ್ಲ ಸುಂದರ ವಸ್ತುಗಳ ತಿರುಳನೇ
{{Right|ತನ್ನ ಬೆಳಕಿನಿಂದ}}
ಮಿಗೆ ಸವಿದು ರುಚಿಯ ನೋಡುವಳಿವಳಿಗಲ್ಲ-
{{Right|ದಿನ್ನಾರ್ಗೆ ಮೀಸಲು ದೊರೆವುದು}}
ಕುಟ್ಟಿಮಾಡಿರುವಂತೆ ತುಂಬಿರುವ ಮೈಯುಳ್ಳ
{{Right|ಪೊಸವೆಣ್ಣಿನಂತೆಸೆಯುವ}}
ದಟ್ಟಾದ ಕೆಂಬೆಳಗಿನಿಂದೊಪ್ಪುವೆಳಮೈಯ್ಯ ಹೊಸ ಹರೆಯ
{{Right|ಹಣ್ಣೆ ! ಉಷೆಯೇ}}
</poem><noinclude></noinclude>
sjg7v5471ypr2n74byvyjjcc86vbk42
317281
317272
2026-05-05T14:37:45Z
Pragathi. BH
7585
317281
proofread-page
text/x-wiki
<noinclude><pagequality level="4" user="Pragathi. BH" />{{rh|center=|left=ನನ್ನ ನಲ್ಲ|right=೧೩೭}}</noinclude>
{{Right|ಮಿಗೆಮಂಡಿಸಿ}}
<poem>
ದಿನದಿನದೊಳೊಂದೊಂದು ಹೊಸವೇಷವನ್ನು ಧರಿಸಿ
{{Right|ಸೊಗಸುಗಾರ್ತಿಯು ಸೊಬಗಿನಿಂ}}
ಮನೆಮನೆಗೆ ತಪ್ಪದಲೆ ದರುಷನಕ್ಕೆಂದು ದಯ ಮಾಡಿಸುವಳಾನಂದದಿಂ
{{center|೬}}
ಇದುವರೆಗೆ ಮೂಡಿ ಬಯಲಾದುಷೆಯರೊಳ್ ಕಡೆಯವಳ್
{{Right|ಮುಂದೆ ಬರುವವರೊಳು}}
ಮೊದಲಿಗಳೆನಿಪ್ಪಿದಳು ಬರುತಿಹಳು ಜಗದೆ ಸುರಿಸುತ
{{Right|ಸೊಗದ ಸುರಿಮಳೆಯನು}}
ಕವಿಯು ಹೃದಯವ ತಿಳಿಸುವಂತೆ ಲೋಕದೊಳಿರುವ
{{Right|ಸೌಂದರ್ಯವನು ತಿಳಿಸುವ}}
ಇವಳ ಬಿಳಿಯದೆಯೆಂತು ಹೊಳೆಯುತಿಹುದಿಲ್ಲಿ
{{Right|ಬಲು ಸೊಬಗಿನಿಂ ನೋಡು ನೋಡು}}
ಮಧುರ ಸತ್ಯದ ಲಾಭವನ್ನೀಯುವೀಯುಷಾದೇವಿ
{{Right|ಮೊಗದೋರುತಿಹಳು}}
ಇದೊ ನೋಡು ನೋಡಿವಳು ನಮ್ಮ ಮನೆಬಾಗಿಲ್ಗಳ-
{{Right|ನ್ನೆಂತು ತೆರೆದಿಟ್ಟಳು}}
ಜಗವನವರವರುದ್ಯಮದ ಕಡೆಗೆ ಸೆಳೆಸೆಳೆದು
{{Right|ನಮಗಾಗಿ ವೈಭವವನು}}
ನಗುನಗುತ ಹೊರಗಿರಿಸಿ ಜೀವಕೋಟಿಯನೆಂತೋ
{{Right|ಎಚ್ಚರಿಸುತೆಬ್ಬಿಸುವಳು}}
{{center|೭}}
ಜಗದೊಳಿರುವೆಲ್ಲ ಸುಂದರ ವಸ್ತುಗಳ ತಿರುಳನೇ
{{Right|ತನ್ನ ಬೆಳಕಿನಿಂದ}}
ಮಿಗೆ ಸವಿದು ರುಚಿಯ ನೋಡುವಳಿವಳಿಗಲ್ಲ-
{{Right|ದಿನ್ನಾರ್ಗೆ ಮೀಸಲು ದೊರೆವುದು}}
ಕುಟ್ಟಿಮಾಡಿರುವಂತೆ ತುಂಬಿರುವ ಮೈಯುಳ್ಳ
{{Right|ಪೊಸವೆಣ್ಣಿನಂತೆಸೆಯುವ}}
ದಟ್ಟಾದ ಕೆಂಬೆಳಗಿನಿಂದೊಪ್ಪುವೆಳಮೈಯ್ಯ ಹೊಸ ಹರೆಯ
{{Right|ಹಣ್ಣೆ ! ಉಷೆಯೇ}}
</poem><noinclude></noinclude>
31dxfyazkcb4mm62se2iikipe7oi1sk
ಪುಟ:ಕ್ರಾಂತಿ ಕಲ್ಯಾಣ.pdf/೨೨೧
104
78324
317575
252236
2026-05-06T09:47:51Z
Shreelatha.Halemane
7642
317575
proofread-page
text/x-wiki
<noinclude><pagequality level="4" user="~aanzx" />{{rh|right=ಕ್ರಾಂತಿ ಕಲ್ಯಾಣ|left=೨೦೮}}</noinclude>ಕೊಡದೆ ದೇಶದಲ್ಲಿ ಲೂಟಿ ದರೋಡೆ ನಡೆಸಲು ಮೊದಲುಮಾಡಿದ. ಸರ್ವಾಧಿಕಾರಿಗಳು ಅವನ ಬಂಧನಕ್ಕೆ ಆಜ್ಞೆ ಮಾಡಿದರು. ಒಂದು ಸಾರಿ ಬಸವ ದಂಡನಾಯಕರು ಬನವಸೆಗೆ ಯಾತ್ರೆ ಹೋಗಿದ್ದಾಗ ಸಿಂಗಿರಾಜ ತಾನಾಗಿ ರಾಜಭಟನಿಗೆ ವಶನಾದ. ಧರ್ಮಾಧಿಕರಣದ ಅಧಿಕಾರಿಗಳು ಅವನನ್ನು ವಿಚಾರಣೆಗಾಗಿ ಕಲ್ಯಾಣಕ್ಕೆ ಕಳುಹಿಸಿದರು."
{{gap}}"ಅವನ ವಿಚಾರಣೆ ಮುಗಿಯಲು ಆರು ವರ್ಷಗಳು ಹಿಡಿಯಿತೆ?"—ಮಧುವರಸನು ಅಚ್ಚರಿಯಿಂದ ಪ್ರಶ್ನಿಸಿದನು. ಧರ್ಮಾಧಿಕರಣದ ಆಲಸ್ಯ ನೀತಿಯ ಬಗೆಗೆ ನಾಗರಿಕರ ಆಕ್ಷೇಪ ಈಗ ಅವನಿಗೆ ಅರ್ಥವಾಯಿತು.
{{gap}}"ಆರು ವರ್ಷಗಳು ಕಳೆದರೂ ಅವನ ವಿಚಾರಣೆ ನಡೆಯಲಿಲ್ಲ, ಒಡೆಯರೆ. ಕೊನೆಗೆ ಸರ್ವಾಧಿಕಾರಿಗಳು ಅವನೊಬ್ಬ ನಿರುಪದ್ರವಿ ಕವಿಯೆಂದೂ, ಮನೆ ಮಠಗಳನ್ನು ಬಿಟ್ಟು ಸನ್ಯಾಸಿಯಾಗುವುದು ಅವನ ಉದ್ದೇಶವೆಂದೂ ತಿಳಿದು ಬಿಡುಗಡೆಗೆ ಆಜ್ಞೆ ಮಾಡಿದರು. ಆಗಲೂ ಅವನ ಕಾವ್ಯ ಮುಗಿದಿರಲಿಲ್ಲ." -ಎಂದು ಜವರಾಯ ಉತ್ತರಿಸಿದನು.
{{gap}}:"ಕಾರಾಗೃಹದಲ್ಲಿದ್ದಷ್ಟು ದಿನವೂ ಅವನು ಕಾವ್ಯರಚನೆಯಲ್ಲಿ ತೊಡಗಿದ್ದನೆ?"
{{gap}}"ಹೌದು, ಒಡೆಯರೆ. ಮೇಲಿನ ಅಪ್ಪಣೆ ಪಡೆದು ನಾನು ಅವನಿಗೆ ಬೇಕಾದ ತಾಡಪತ್ರ ಓಲೆ ಕಂಠಗಳನ್ನು ತಂದುಕೊಟ್ಟೆ. ಅವನೇನು ಹೇಳುತ್ತಿದ್ದ ಗೊತ್ತೆ?"
:"ಏನು ಹೇಳುತ್ತಿದ್ದ?"
{{gap}}"ನಾನು ಪಂಡಿತನಲ್ಲ, ಛಂದಸ್ಸು ಭಾಷೆಗಳು ತಿಳಿಯದು. ಆದರೂ ಕಾವ್ಯ ಬರೆಯಲು ತೊಡಗಿದ್ದೇನೆ. ಆ ಕಾಶೀ ವಿಶ್ವೇಶ್ವರನೆ ಅದನ್ನು ಮುಗಿಸಿಕೊಡಬೇಕು ಎಂದು."
{{gap}}ತುಸು ಹೊತ್ತು ಯೋಚಿಸಿ ಮಧುವರಸನು, "ಸಿಂಗಿರಾಜನು ಬರೆಯುತ್ತಿದ್ದ ಕಾವ್ಯದ ಹೆಸರೇನು? ಅದರ ಪತ್ರಗಳು ನಿನ್ನಲ್ಲಿ ಉಳಿದಿವೆಯೆ? ಎಂದು ಪ್ರಶ್ನಿಸಿದನು.
{{gap}}"ಕಾವ್ಯದ ಹೆಸರು ನನಗೆ ತಿಳಿಯದು, ಒಡೆಯರೆ. ಬಸವಣ್ಣನವರ ಅರವತ್ತ ನಾಲ್ಕು ಪವಾಡಗಳನ್ನು ವರ್ಣಿಸುತ್ತೇನೆ ಎಂದು ಸಿಂಗಿರಾಜ ಹೇಳುತ್ತಿದ್ದ. ಇಲ್ಲಿಂದ ಹೋದಾಗ ಅವನ ತಾಳೆಯೋಲೆಯ ಕಟ್ಟು ಸ್ವಲ್ಪ ದೊಡ್ಡದಾಗಿಯೇ ಇತ್ತು. ಅದರ ಎರಡು ಪತ್ರಗಳು ಮಾತ್ರ ನನ್ನಲ್ಲಿ ಉಳಿದಿವೆ," -ಎಂದು ಜವರಾಯ ನೀಳವಾಗಿ ಕತ್ತರಿಸಿ ನಡುವೆ ರಂಧ್ರ ಮಾಡಿದ ಎರಡು ಓಲೆಗರಿಗಳನ್ನು ಮಧುವರಸನಿಗೆ ಕೊಟ್ಟನು.
{{gap}}ಅರ್ಧ ಬರೆದು ಹಾಗೆಯೇ ಬಿಟ್ಟಿದ್ದ ಆ ಪತ್ರಗಳಲ್ಲಿನ ಒಂದು ಪದ್ಯ<noinclude></noinclude>
42zrtj9ajpqyp54zkzfvqlsplmigz1f
ಪುಟ:ಕ್ರಾಂತಿ ಕಲ್ಯಾಣ.pdf/೧೦೯
104
78437
317503
252058
2026-05-06T09:08:24Z
Shreelatha.Halemane
7642
/* Validated */
317503
proofread-page
text/x-wiki
<noinclude><pagequality level="4" user="Shreelatha.Halemane" />{{rh|೯೬||ಕ್ರಾಂತಿ ಕಲ್ಯಾಣ}}</noinclude>ತರಿಸಿ ಬ್ರಹೇಂದ್ರ ಶಿವಯೋಗಿಯನ್ನೂ ಅವರ ಅಂತೇವಾಸಿ ಹರೀಶರುದ್ರನನ್ನೂ ರಾಜಗೃಹಕ್ಕೆ ಕಳುಹಿಸಿದರು. ಹೋಗುವಾಗ ಶೈವ ಶರಣಧರ್ಮಗಳಿಗೆ ಸಂಬಂಧಿಸಿದ ಕೆಲವು ಹೊತ್ತಗೆಗಳನ್ನು ಪಾರಿತೋಷಕವಾಗಿ ಕೊಡಲು ಮರೆಯಲಿಲ್ಲ.
{{gap}}ಧರ್ಮೋಪದೇಶಕರು ಬರುವ ವಿಚಾರ ಮೊದಲೇ ತಿಳಿದಿದ್ದ ಮನೆಹೆಗ್ಗಡೆ ಅವರನ್ನು ರಾಜಗೃಹದ ಮಹಾದ್ವಾರದಲ್ಲಿ ಎದುರುಗೊಂಡು, ಗೌರವದಿಂದ ಅರಮನೆಯ ಅತಿಥಿಶಾಲೆಯಲ್ಲಿ ಮೊದಲೇ ಸಿದ್ಧವಾಗಿದ್ದ ಭದ್ರಾಸನದ ಮೇಲೆ ಕುಳ್ಳಿರಿಸಿ ಫಲಪುಷ್ಟ ತಾಂಬೂಲಗಳಿಂದ ಸತ್ಕರಿಸಿದನು.
{{gap}}ಸಂತುಷ್ಟನಾದ ಬೊಮ್ಮರಸನಿಗೆ ಸ್ವಲ್ಪಹೊತ್ತಿಗೆ ಮೊದಲು ದಾರಿಯಲ್ಲಿ ತನ್ನ ಮತ್ತು ಬ್ರಹ್ಮಶಿವನ ನಡುವೆ ನಡೆದ ಮಾತುಕತೆಗಳ ನೆನಪಾಯಿತು.....ಅವರು ಕುಳಿತಿದ್ದ ರಥ ಮರಗಿಡಗಳಿಂದ ನಿಬಿಡವಾದ ಒಂದು ನಿರ್ಜನ ಪ್ರದೇಶಕ್ಕೆ ಬಂದಾಗ ಬೊಮ್ಮರಸನು, “ಸ್ಥಳ ಅನುಕೂಲವಾಗಿದೆ. ನಾವು ರಥದಿಂದಿಳಿದು ಮರಗಿಡಗಳ ನಡುವೆ ತಪ್ಪಿಸಿಕೊಳ್ಳಬಹುದು,” ಎಂದಿದ್ದನು.
{{gap}}ಬ್ರಹ್ಮಶಿವನು ನಕ್ಕು, “ಬಿಜ್ಜಳನ ಭಟರು ರಥವನ್ನು ಹಿಂಬಾಲಿಸುತ್ತಿದ್ದಾರೆ. ಅವರ ಕೈಗೆ ಸಿಕ್ಕಿ, ಕೊರಡೆಯೇಟು ತಿಂದು ಸೆರೆಮನೆಗೆ ಹೋಗುವುದು ನಿಮ್ಮಿಚ್ಛೆಯಾದರೆ ಹಾಗೆ ಮಾಡಬಹುದು,” ಎಂದು ಕುಹಕವಾಡಿದ್ದನು.
{{gap}}“ಹಾಗಾದರೆ ರಾಜಗೃಹಕ್ಕೆ ಹೋಗಿ ನಾವಾಗಿ ಭಟರ ವಶವಾಗುವುದು ನಿನ್ನ ಇಷ್ಟವೆ?” -ಎಂದಿದ್ದನು ಬೊಮ್ಮರಸ.
{{gap}}ಬ್ರಹ್ಮಶಿವನು ಕೂಡಲೆ ಉತ್ತರ ಕೊಡಲಿಲ್ಲ. ಕೊಂಚಹೊತ್ತು ಯೋಚಿಸುತ್ತಿದ್ದು ಬಳಿಕ ಗಂಭೀರವಾಗಿ,
{{gap}}“ಈಗ ನಾವು ಬೊಮ್ಮರಸ, ಬ್ರಹ್ಮಶಿವ ಪಂಡಿತರಲ್ಲ. ನೀವು ಬ್ರಹ್ಮೇಂದ್ರ ಶೀವಯೋಗಿ, ನಾನು ನಿಮ್ಮ ಅಂತೇವಾಸಿ ಹರೀಶರುದ್ರ. ಮಾಚಿದೇವ ಚೆನ್ನಬಸವಣ್ಣನವರಂತಹ ಮಹಿಮಾಪುರುಷರ ಶುಭಾಶಯಗಳನ್ನು ಪಡೆದು, ರಾಜಗೃಹವೆಂಬ ಕತ್ತಲೆಯ ಸಿರಿಮನೆಗೆ ಗುರುಮನೆಯ ದೀಪಗಳಂತೆ ಹೋಗುತ್ತಿದ್ದೇವೆ. ಕರ್ತಾರನು ನಮಗಲ್ಲಿ ಸೆರೆಮನೆಯ ವಾಸ ಕೊಡಲಿ, ಅರಮನೆಯ ಭೋಗಕೊಡಲಿ, ಪರಮಗುರು ಪ್ರಸಾದವೆಂದು ಸ್ವೀಕರಿಸುವುದು ಈಗಿನ ನಮ್ಮ ವೇಷಭೂಷಣಗಳಿಗೆ ತಕ್ಕ ಕಾರ್ಯ. ಹಾಗಲ್ಲದೆ ರಥದಿಂದಿಳಿದು ಓಡಿಹೋದರೆ ಗುರುಮನೆಯ ಗೌರವಕ್ಕೆ ಹಾನಿತಂದು ಬೀದಿಯ ಭಂಡರಂತೆ ಹಗರಣಕ್ಕೀಡಾಗುವೆವು,” ಎಂದಿದ್ದನು.
{{gap}}ಬ್ರಹ್ಮಶಿವನು ಹೇಳಿದಂತೆ ಇದುವರೆಗೆ ಎಲ್ಲವೂ ಗುರುಮನೆಯ ಗೌರವಕ್ಕೆ ತಕ್ಕಂತೆ ನಡೆದಿದೆ. ಆದರೆ ಆ ಗೌರವವನ್ನುಳಿಸಿಕೊಳ್ಳುವ ಶಕ್ತಿ ನಮಗಿದೆಯೆ?<noinclude></noinclude>
5b34eg8dmlmugj5o27tdewdydqa72j4
ಪುಟ:ಕ್ರಾಂತಿ ಕಲ್ಯಾಣ.pdf/೧೧೦
104
78438
317504
274465
2026-05-06T09:09:13Z
Shreelatha.Halemane
7642
317504
proofread-page
text/x-wiki
<noinclude><pagequality level="4" user="Santhosh Notagar99" />{{rh|ಸಿರಿಮನೆಯ ಕತ್ತಲೆಗೆ ಗುರುಮನೆಯ ದೀಪ||೯೭}}</noinclude>ಎಂದು ಬೊಮ್ಮರಸನು ಯೋಚಿಸುತ್ತಿದ್ದಂತೆ.....
{{gap}}ಪ್ರಭುಗಳ ಧರ್ಮೋಪದೇಶಕರಾಗಿ ಬಂದಿರುವ ಜಂಗಮಗುರುಗಳ ಪಾದಗಳಿಗೆ ವಂದಿಸಿ, ಆಶೀರ್ವಾದ ಪಡೆಯಲು ರಾಜಗೃಹದ ಗಣಿಕಾವಾಸದ ಹೆಗ್ಗಡತಿಯರ ತಂಡ ಅಲ್ಲಿಗೆ ಬಂದಿತು.
{{gap}}ಬೇಟೆಯ ದುರ್ಘಟನೆಯ ಅನಂತರ ಜಗದೇಕಮಲ್ಲನಲ್ಲಿ ಅಂಕುರಿಸಿದ ವಿರಕ್ತಿಗೆ ಹೆಗ್ಗಡತಿಯರಲ್ಲಿ ಮೂವರು ಮಾತ್ರ ಬಲಿಯಾಗಿದ್ದರು. ಪಾನಗೋಷ್ಠಿಯಲ್ಲಿ ಅಸಭ್ಯತೆಯಿಂದ ವರ್ತಿಸುತ್ತಿದ್ದುದು ಅವರ ಪರಿತ್ಯಾಗದ ಮುಖ್ಯ ಕಾರಣವಾಗಿತ್ತು. ಉಳಿದ ಕೆಲವು ಹೆಗ್ಗಡತಿಯರು ಮತ್ತು ಮನೆಹೆಗ್ಗಡೆ ಎಂದಿನಂತೆ ಪ್ರಭುಗಳ ಕೃಪಾಶ್ರಯದ ಸುಖವಾಸದಲ್ಲಿದ್ದರು. ಅವರೊಬ್ಬೊಬ್ಬರೂ ಮೊದಲು ಬೊಮ್ಮರಸನ, ಅನಂತರ ಬ್ರಹ್ಮಶಿವನ ಕಾಲುಗಳನ್ನು ಮುಟ್ಟಿ ನಮಸ್ಕಾರ ಮಾಡಿ ಆಶೀರ್ವಾದ ರೂಪವಾದ ಫಲಪುಷ್ಪಗಳನ್ನು ಪಡೆದುಹೋಗಲು ಸುಮಾರು ಅರ್ಧ ಪ್ರಹರಕಾಲ ಹಿಡಿಯಿತು.
{{gap}}ಆ ದೀರ್ಘಕಾಲದಲ್ಲಿ ಜಂಗಮದೇವರಿಗೆ ಆಯಾಸವಾಗದಿರಲೆಂದು ಆಗಿಂದಾಗ ಬಿಸಿ ಕೇಸರಿಹಾಲನ್ನು ಕುಡಿಯಲು ಕೊಡಲು ಮನೆಹೆಗ್ಗಡೆ ಏರ್ಪಡಿಸಿದ್ದನು. ಅದಕ್ಕಾಗಿ ಇಬ್ಬರು ದಾಸಿಯರು ಬಿಸಿಹಾಲಿನ ಪಾತ್ರೆ ಬಟ್ಟಲುಗಳನ್ನು ಹಿಡಿದು ಸಿದ್ದರಾಗಿ ನಿಂತಿದ್ದರು. ಹೊಟ್ಟೆ ಗಂಟಲುಗಳನ್ನು ಬಿಸಿಯಾಗಿಡುವ ಈ ಪಾನಕಪೂಜೆಯಲ್ಲದೆ ಬೇರೆ ವಿನೋದಗಳೂ ಅಲ್ಲಿ ಅವರಿಗೆ ದೊರಕಿದವು.
{{gap}}ಒಬ್ಬ ಹೆಗ್ಗಡತಿ ಬೊಮ್ಮರಸನ ಪಾದಗಳಿಗೆ ಸಂಪಿಗೆಯ ಎಣ್ಣೆ ಹಚ್ಚಿ ಹರಿದಾಡುವ ಕೇಶಗಳಿಂದ ಒರೆಸಿದಳು. ಇನ್ನೊಬ್ಬಳು ಅರಳಿದ ತಾವರೆಯೊಂದನ್ನು ಬ್ರಹ್ಮಶಿವನ ಕಾಲುಗಳ ಮೇಲಿಟ್ಟು ಅಂಗಾಲನ್ನು ಚಿವುಟಿದಳು. ಮತ್ತೊಬ್ಬಳು ಕುಂಕುಮದ ಕೆನ್ನೀರಿಂದ ಬೊಮ್ಮರಸನ ಪಾದಗಳಿಗೆ ಸಾರಣೆ ಮಾಡಿದಳು. ಮಗದೊಬ್ಬಳು ಬ್ರಹ್ಮಶಿವನ ಕಾಲುಗಳಿಗೆ ಅರಶಿನ ಹಚ್ಚಿದಳು. ವಿಭಿನ್ನ ಅಭಿರುಚಿ ಅಭಿಲಾಷೆಗಳಿಂದ ಪ್ರೇರಿತರಾದ ಆ ತರುಣ ಗಣಿಕೆಯರಿಗೆ ಆ ಇಬ್ಬರು ಜಂಗಮರು ಭಾವಾನುಗುಣವಾಗಿ ಬೇರೆ ಬೇರೆ ರೂಪಗಳಿಂದ ಕಂಡರು. ಕೆಲವರಿಗೆ ಒತ್ತೆ ಕೇಳಲು ಬಂದ ವಿಚಿತ್ರ ವಿಟರಂತೆ, ಇನ್ನುಳಿದವರಿಗೆ ಗಣಿಕಾವಾಸದ ಬೇಸರ ಕಳೆಯಲು ಕರೆಸಿದ ಗಾರುಡಿಗರಂತೆ ಚಿತ್ರ ವಿಚಿತ್ರವಾಗಿತ್ತು, ಅವರ ಸಾನ್ನಿಧ್ಯ.
{{gap}}ಈ ಸಮಾರಂಭ ಮುಗಿದ ಮೇಲೆ ಮನೆಹೆಗ್ಗಡೆ ಅವರನ್ನು ಬಿಡಾರಕ್ಕೆ ಬಿಜಯ ಮಾಡಿಸಿ, “ಜಂಗಮದೇವರು ಇಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದರೆ ಪ್ರಭುಗಳು ದರ್ಶನಕ್ಕೆ ಸಿದ್ಧರಾಗಿರುವರೇ ನೋಡಿಬರುತ್ತೇನೆ,” ಎಂದು ಹೊರಗೆ ಹೋದನು.<noinclude></noinclude>
ntg9y96ymlr9anhdx06v2i3rmj7owuw
ಪುಟ:ಕ್ರಾಂತಿ ಕಲ್ಯಾಣ.pdf/೧೬೭
104
78500
317410
252068
2026-05-05T17:01:21Z
Ashwini Rai K
8475
/* Validated */
317410
proofread-page
text/x-wiki
<noinclude><pagequality level="4" user="Ashwini Rai K" />{{rh|೧೫೪||ಕ್ರಾಂತಿ ಕಲ್ಯಾಣ}}</noinclude>{{rh|center=|left=೧೫೪|right=ಕ್ರಾಂತಿ ಕಲ್ಯಾಣ
ಆನಂದದಿಂದ ನಾನು ಮಧುಪಾನ ಮಾಡುತ್ತ ಕೊಠಡಿಯಲ್ಲಿ ಕುಳಿತಿದ್ದಂತೆ ಒಂದು ಅಚಾತುರ್ಯ ನಡೆಯಿತು.
{{gap}}“ರಾಣಿಯ ಸಂಗಡ ಶೀಲವಂತನೆಂಬ ಚಿತ್ರಗಾರ ಹುಡುಗ ಬಂದಿದ್ದ. ರಾಣಿಯ ಭಟರು ಮತ್ತು ಬೋಯಿಗಳೊಡನೆ ಗ್ರಾಮದಲ್ಲಿಯೇ ಇರಲು ಅವನಿಗೆ ಹೇಳಿತ್ತು. ಹೇಗೋ ನನ್ನ ಹಂಚಿಕೆಯ ಸುಳಿವು ತಿಳಿದುಕೊಂಡು ಅವನು ಬಿಡಾರಕ್ಕೆ ಬಂದು, ನಾನು ಕುಳಿತಿದ್ದ ಕೊಠಡಿಯ ಬಾಗಿಲು ಮುಚ್ಚಿ ಹೊರಗೆ ಚಿಲುಕ ಹಾಕಿದ. ಕುಸುಮಾವಳಿಗೂ ಅದೇ ಗತಿಯಾಯಿತು. ಬಿಡಾರದ ಬೇರೆ ಬೇರೆ ಕೊಠಡಿಗಳಲ್ಲಿ ಪರಸ್ಪರ ಮಿಲನಕ್ಕಾಗಿ ಹಂಬಲಿಸುತ್ತ ನಾವು ರಾತ್ರಿಯನ್ನು ಕಳೆದವು. ಕೈಗೆ ಸಿಕ್ಕಿದ್ದ ಹಣ್ಣು ಬಾಯಿಗೆ ಬರಲಿಲ್ಲವೆಂಬ ದುಃಖದಿಂದ ಮರುಗಿದ ನಾನು ಕೊಠಡಿಯಲ್ಲಿ ಇದ್ದ ಮಧುವನ್ನೆಲ್ಲ ಕುಡಿದುಬಿಟ್ಟೆ. ಮತ್ತನಾಗಿ ಮಲಗಿ ನಿದ್ದೆ ಮಾಡಿದೆ. ಎಚ್ಚರವಾದಾಗ ಬೆಳಗಿನ ಮೊದಲ ಜಾಮ ಕಳೆದಿತ್ತು. ನನ್ನ ಕೋಪಕ್ಕೆ ಹೆದರಿ ರಾಣಿ ಕಾಮೇಶ್ವರಿ ಕುಸುಮಾವಳಿಯನ್ನು ಸಂಗಡ ಕರೆದುಕೊಂಡು ಕಲ್ಯಾಣಕ್ಕೆ ಹೊರಟು ಬಿಟ್ಟಿದ್ದಳು. ಬಿಡಾರದಲ್ಲಿ ನನ್ನ ಕುದುರೆ ಮತ್ತು ಸಂಗಡಿದ್ದ ಭಟನು ಮಾತ್ರ ಇದ್ದರು.
{{gap}}“ಅಂದೇ ನಾನು ಕಲ್ಯಾಣಕ್ಕೆ ಹಿಂದಿರುಗಿದೆ. ಸೇಡು ತೀರಿಸಿಕೊಳ್ಳುವ ಅವಕಾಶ ಹುಡುಕುತ್ತಿದ್ದಂತೆ ನನ್ನ ಕಡೆಯ ಭಟರು ಶೀಲವಂತನನ್ನು ಸೆರೆಹಿಡಿದು ತಂದರು. ಅವನ ಹತ್ತಿರ ರಾಣಿಯ ರತ್ನಖಚಿತವಾದ ಕಡಗ. ರಾಣಿ ಅದನ್ನು ತಾನೇ ಅವನಿಗೆ ಕೊಟ್ಟಿದ್ದಳಂತೆ. ಕಡಗವನ್ನು ತೆಗೆದುಕೊಂಡು ಚಾಲುಕ್ಯ ಬಿಡಾರಕ್ಕೆ ಹೋಗಿ ರಾಣಿಗೆ ತೋರಿಸಿದೆ. ಶೀಲವಂತ ವಿಪತ್ತಿನಲ್ಲಿರುವನೆಂದು ತಿಳಿದು ಕಾಮೇಶ್ವರಿ ಅವನ ಪ್ರಾಣಭಿಕ್ಷೆ ಬೇಡಿದಳು. 'ಶೀಲವಂತ ಉಳಿಯಬೇಕಾದರೆ ನೀವು ಈ ರಾತ್ರಿಯನ್ನು ನನ್ನೊಡನೆ ಕಳೆಯಬೇಕು' ಎಂದೆ ನಾನು, ಒಪ್ಪಿಕೊಂಡಳು. ಗ್ರಾಮ ಬಿಡಾರದಲ್ಲಿ ನರ್ತಕಿ ರಾಜ ಕನ್ಯೆಯೊಡನೆ ಹಿಂದಿನ ರಾತ್ರಿ ನಡೆಯಬೇಕಾಗಿದ್ದ ಸಮಾಗಮ' ಮರುದಿನ ರಾತ್ರಿ ಚಾಲುಕ್ಯ ಅರಮನೆಯಲ್ಲಿ ರಾಣಿ ಕಾಮೇಶ್ವರಿಯೊಡನೆ ನಡೆಯಿತು. ಆಮೇಲೆ ಕುಮಾರ ಪ್ರೇಮಾರ್ಣವ ಹುಟ್ಟಿದ್ದು,” -ಎಂದು ಕರ್ಣದೇವನು ಮುಗಿಸಿದನು.
{{gap}}ಕೇಳುತ್ತ ಮೌನವಾಗಿ ಕುಳಿತಿದ್ದ ಅಗ್ಗಳನು ಪಾನಶಾಲೆಯಿಂದ ತಪ್ಪಿಸಿಕೊಂಡು ಹೋಗುವುದು ಹೇಗೆ ? ಎಂದು ಯೋಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದನು. ಅದನ್ನು ಕಾರ್ಯರೂಪಕ್ಕೆ ತರುವ ಅವಕಾಶಕ್ಕಾಗಿ ಕಾಯುತ್ತ ಅವನ ಮನಸ್ಸಿನ ಕಳವಳವನ್ನು ಮುಚ್ಚಿಡುವ ಸರಳ ಕಂಠದಿಂದ,
{{gap}}“ರಾಜಾಂತಃಪುರಕ್ಕೆ ಸಹಜವಾದ ಈ ಹಗಲು ಹಾದರದ ಕಥೆಯನ್ನು<noinclude></noinclude>
mr93d8yr7z7dd9jl0m5mnnznb7zqzrl
317411
317410
2026-05-05T17:01:42Z
Ashwini Rai K
8475
317411
proofread-page
text/x-wiki
<noinclude><pagequality level="4" user="Ashwini Rai K" />{{rh|೧೫೪||ಕ್ರಾಂತಿ ಕಲ್ಯಾಣ}}</noinclude>
ಆನಂದದಿಂದ ನಾನು ಮಧುಪಾನ ಮಾಡುತ್ತ ಕೊಠಡಿಯಲ್ಲಿ ಕುಳಿತಿದ್ದಂತೆ ಒಂದು ಅಚಾತುರ್ಯ ನಡೆಯಿತು.
{{gap}}“ರಾಣಿಯ ಸಂಗಡ ಶೀಲವಂತನೆಂಬ ಚಿತ್ರಗಾರ ಹುಡುಗ ಬಂದಿದ್ದ. ರಾಣಿಯ ಭಟರು ಮತ್ತು ಬೋಯಿಗಳೊಡನೆ ಗ್ರಾಮದಲ್ಲಿಯೇ ಇರಲು ಅವನಿಗೆ ಹೇಳಿತ್ತು. ಹೇಗೋ ನನ್ನ ಹಂಚಿಕೆಯ ಸುಳಿವು ತಿಳಿದುಕೊಂಡು ಅವನು ಬಿಡಾರಕ್ಕೆ ಬಂದು, ನಾನು ಕುಳಿತಿದ್ದ ಕೊಠಡಿಯ ಬಾಗಿಲು ಮುಚ್ಚಿ ಹೊರಗೆ ಚಿಲುಕ ಹಾಕಿದ. ಕುಸುಮಾವಳಿಗೂ ಅದೇ ಗತಿಯಾಯಿತು. ಬಿಡಾರದ ಬೇರೆ ಬೇರೆ ಕೊಠಡಿಗಳಲ್ಲಿ ಪರಸ್ಪರ ಮಿಲನಕ್ಕಾಗಿ ಹಂಬಲಿಸುತ್ತ ನಾವು ರಾತ್ರಿಯನ್ನು ಕಳೆದವು. ಕೈಗೆ ಸಿಕ್ಕಿದ್ದ ಹಣ್ಣು ಬಾಯಿಗೆ ಬರಲಿಲ್ಲವೆಂಬ ದುಃಖದಿಂದ ಮರುಗಿದ ನಾನು ಕೊಠಡಿಯಲ್ಲಿ ಇದ್ದ ಮಧುವನ್ನೆಲ್ಲ ಕುಡಿದುಬಿಟ್ಟೆ. ಮತ್ತನಾಗಿ ಮಲಗಿ ನಿದ್ದೆ ಮಾಡಿದೆ. ಎಚ್ಚರವಾದಾಗ ಬೆಳಗಿನ ಮೊದಲ ಜಾಮ ಕಳೆದಿತ್ತು. ನನ್ನ ಕೋಪಕ್ಕೆ ಹೆದರಿ ರಾಣಿ ಕಾಮೇಶ್ವರಿ ಕುಸುಮಾವಳಿಯನ್ನು ಸಂಗಡ ಕರೆದುಕೊಂಡು ಕಲ್ಯಾಣಕ್ಕೆ ಹೊರಟು ಬಿಟ್ಟಿದ್ದಳು. ಬಿಡಾರದಲ್ಲಿ ನನ್ನ ಕುದುರೆ ಮತ್ತು ಸಂಗಡಿದ್ದ ಭಟನು ಮಾತ್ರ ಇದ್ದರು.
{{gap}}“ಅಂದೇ ನಾನು ಕಲ್ಯಾಣಕ್ಕೆ ಹಿಂದಿರುಗಿದೆ. ಸೇಡು ತೀರಿಸಿಕೊಳ್ಳುವ ಅವಕಾಶ ಹುಡುಕುತ್ತಿದ್ದಂತೆ ನನ್ನ ಕಡೆಯ ಭಟರು ಶೀಲವಂತನನ್ನು ಸೆರೆಹಿಡಿದು ತಂದರು. ಅವನ ಹತ್ತಿರ ರಾಣಿಯ ರತ್ನಖಚಿತವಾದ ಕಡಗ. ರಾಣಿ ಅದನ್ನು ತಾನೇ ಅವನಿಗೆ ಕೊಟ್ಟಿದ್ದಳಂತೆ. ಕಡಗವನ್ನು ತೆಗೆದುಕೊಂಡು ಚಾಲುಕ್ಯ ಬಿಡಾರಕ್ಕೆ ಹೋಗಿ ರಾಣಿಗೆ ತೋರಿಸಿದೆ. ಶೀಲವಂತ ವಿಪತ್ತಿನಲ್ಲಿರುವನೆಂದು ತಿಳಿದು ಕಾಮೇಶ್ವರಿ ಅವನ ಪ್ರಾಣಭಿಕ್ಷೆ ಬೇಡಿದಳು. 'ಶೀಲವಂತ ಉಳಿಯಬೇಕಾದರೆ ನೀವು ಈ ರಾತ್ರಿಯನ್ನು ನನ್ನೊಡನೆ ಕಳೆಯಬೇಕು' ಎಂದೆ ನಾನು, ಒಪ್ಪಿಕೊಂಡಳು. ಗ್ರಾಮ ಬಿಡಾರದಲ್ಲಿ ನರ್ತಕಿ ರಾಜ ಕನ್ಯೆಯೊಡನೆ ಹಿಂದಿನ ರಾತ್ರಿ ನಡೆಯಬೇಕಾಗಿದ್ದ ಸಮಾಗಮ' ಮರುದಿನ ರಾತ್ರಿ ಚಾಲುಕ್ಯ ಅರಮನೆಯಲ್ಲಿ ರಾಣಿ ಕಾಮೇಶ್ವರಿಯೊಡನೆ ನಡೆಯಿತು. ಆಮೇಲೆ ಕುಮಾರ ಪ್ರೇಮಾರ್ಣವ ಹುಟ್ಟಿದ್ದು,” -ಎಂದು ಕರ್ಣದೇವನು ಮುಗಿಸಿದನು.
{{gap}}ಕೇಳುತ್ತ ಮೌನವಾಗಿ ಕುಳಿತಿದ್ದ ಅಗ್ಗಳನು ಪಾನಶಾಲೆಯಿಂದ ತಪ್ಪಿಸಿಕೊಂಡು ಹೋಗುವುದು ಹೇಗೆ ? ಎಂದು ಯೋಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದನು. ಅದನ್ನು ಕಾರ್ಯರೂಪಕ್ಕೆ ತರುವ ಅವಕಾಶಕ್ಕಾಗಿ ಕಾಯುತ್ತ ಅವನ ಮನಸ್ಸಿನ ಕಳವಳವನ್ನು ಮುಚ್ಚಿಡುವ ಸರಳ ಕಂಠದಿಂದ,
{{gap}}“ರಾಜಾಂತಃಪುರಕ್ಕೆ ಸಹಜವಾದ ಈ ಹಗಲು ಹಾದರದ ಕಥೆಯನ್ನು<noinclude></noinclude>
jwi3nd3j9dtbzixp06z7lwk9jx74s40
ಪುಟ:ಕ್ರಾಂತಿ ಕಲ್ಯಾಣ.pdf/೧೬೮
104
78501
317412
252069
2026-05-05T17:02:02Z
Ashwini Rai K
8475
/* Validated */
317412
proofread-page
text/x-wiki
<noinclude><pagequality level="4" user="Ashwini Rai K" />{{rh|ಮಂಗಳವೇಡೆಯ ಅಗ್ನಿದಾಹ||೧೫೫}}</noinclude>
ಹೇಳುವುದರಲ್ಲಿ ನಿಮ್ಮ ಉದ್ದೇಶವೇನು, ಕರ್ಣದೇವರಸರೆ ?” ಎಂದು ಪ್ರಶ್ನಿಸಿದನು.
ಕರ್ಣದೇವ ಅಟ್ಟಹಾಸದಿಂದ ನಕ್ಕು, “ಕಾಮೇಶ್ವರಿ ಎಂತಹ ಹೆಣ್ಣೆಂಬುದನ್ನುನಿಮಗೆ ತಿಳಿಸುವುದು, ಅಗ್ಗಳ. ಶೀಲವಂತನೆಂಬ ಮುಚ್ಚಿದ ಹುಡುಗನ ಜೀವ ಉಳಿಸಲು ರಾಣಿ ಕಾಮೇಶ್ವರಿ ಒಂದಿರುಳು ಒತ್ತೆಯಾದಳು ನನಗೆ!” ಎಂದು ಉತ್ತರ ಕೊಟ್ಟನು.
“ಗಣಿಕಾವೃತ್ತಿಗಿಳಿದವಳು ರಾಣಿಯಾಗಲಿ, ಸಾಮಾನ್ಯ ಹೆಣ್ಣಾಗಲಿ ಸರಿಯಾದ ಗಿರಾಕಿ ಬಂದಾಗ ಒತ್ತೆಗೆ ನಿಲ್ಲಲೇಬಾಕಾಗುವುದು. ಒತ್ತೆಯ ಹಣದಲ್ಲಿ ಹೆಚ್ಚು ಕಡಿಮೆಯಾಗುವುದೊಂದೇ ಅಂತರ. ನಿಮ್ಮ ಕಥೆಗೆ ಮತ್ತೇನೋ ಉದ್ದೇಶವಿರಬೇಕು,”
-ಎಂದು ಅಗ್ಗಳನೂ ನಕ್ಕನು.
“ಹೌದು ಅಗ್ಗಳ, ಮರೆತಿದ್ದೆ. ಮತ್ತೊಂದು ಉದ್ದೇಶವಿದೆ. ಎಲ್ಲರೂ ಭಾವಿಸಿರುವಂತೆ ಕುಮಾರ ಪ್ರೇಮಾರ್ಣವನು ಜಗದೇಕಮಲ್ಲರಸರ ಔರಸನಲ್ಲ, ನನ್ನ ಔರಸ. ಚಾಲುಕ್ಯ ಕ್ಷೇತ್ರದಲ್ಲಿ ಹುಟ್ಟಿದ ಕಲಚೂರ್ಯ ಕುಡಿ. ಇದನ್ನು ನಿಮಗೆ ತಿಳಿಸಲೆಂದೇ ನಾನು ಈ ಕಥೆ ಹೇಳಿದ್ದು.”
-ಎಂದು ಕರ್ಣದೇವ ಗಹಗಹಿಸಿ ನಗುತ್ತಾ ಮಧುವಿಗಾಗಿ ದಾಸಿಯನ್ನು ಕೂಗಿದನು.
ದಾಸಿ ಓಡಿ ಬಂದು ಬಟ್ಟಲನ್ನು ತುಂಬಿದಳು. ಅಗ್ಗಳನ ಬಟ್ಟಲು ತುಂಬಿರುವುದನ್ನು ಕಂಡಾಗ ಅವಳ ಮುಖದಲ್ಲಿ ಅಸ್ಪುಟ ಮಂದಹಾಸವೊಂದು ಮಿಂಚಿ ಮರೆಯಾಯಿತು.
ದಾಸಿ ಹೋದಮೇಲೆ ಅಗ್ಗಳನು, “ನಿಮ್ಮ ಕಥೆ ಅಷ್ಟಕ್ಕೇ ಮುಗಿಯುವುದಿಲ್ಲ, ಕರ್ಣದೇವರಸರೆ. ಅದಕ್ಕೆ ಅನುಬಂಧವಾಗಿ ಉಪಕಥೆಯೊಂದಿದೆ. ಅದನ್ನು ಕೇಳುವ ಸಹನೆಯಿದೆಯೇ ನಿಮಗೆ?” ಎಂದು ಮೃದುವಾಗಿ ಪ್ರಶ್ನಿಸಿದನು.
“ಕಥೆಗೊಂದು ಉಪಕಥೆ! ಕವಿಯಲ್ಲವೆ ನೀವು? ಹೇಳಿರಿ ಅಗ್ಗಳದೇವ,” -ಎಂದು ಕರ್ಣದೇವ ಬಟ್ಟಲನ್ನು ಬರಿದುಮಾಡಿ ಕೆಳಗಿಟ್ಟನು.
ಅಗ್ಗಳನು ಹಳಿದನು : “ಒಬ್ಬ ಹೆಣ್ಣಿಗೆ ಅನೇಕ ಮಂದಿ ಪತಿಗಳಾಗಬಹುದು. ಗಣಿಕೆಯರಂತೆ ಗೃಹಿಣಿಯರ ವಿಚಾರದಲ್ಲಿಯೂ ಈ ಮಾತು ಅನ್ವಯಿಸುತ್ತದೆ. ನೀತಿ ವಿರುದ್ಧವಾದ ಈ ಬಗೆಯ ಬಹುಪತಿತ್ವ ಶಿಷ್ಟ ಸಮಾಜ ಭಾವಿಸಿರುವಷ್ಟು ಅಪರೂಪವಲ್ಲ. ಅಂತಹ ಹೆಣ್ಣೂಬ್ಬಳಿಗೆ ಮಗು ಹುಟ್ಟಿದಾಗ, ನನ್ನ ಮಗು ! ನನ್ನ ಮಗು! ಎಂದು ಪತಿಗಳೆಲ್ಲ ವಾದ ಹೂಡುತ್ತಾರೆ. ಆಗ ಮಗುವಿನ ತಂದೆ ಯಾರೆಂಬುದನ್ನು ತಾಯಿಯೇ ಹೇಳಬೇಕಲ್ಲವೆ ?”<noinclude></noinclude>
bvbufy2lr5a43v8gm4f31baanlzw7wo
ಪುಟ:ಕ್ರಾಂತಿ ಕಲ್ಯಾಣ.pdf/೧೬೯
104
78502
317413
252070
2026-05-05T17:02:29Z
Ashwini Rai K
8475
/* Validated */
317413
proofread-page
text/x-wiki
<noinclude><pagequality level="4" user="Ashwini Rai K" />{{rh|೧೫೬||ಕ್ರಾಂತಿ ಕಲ್ಯಾಣ}}</noinclude>
ಕರ್ಣದೇವನು ತಲೆದೂಗಿ, “ಧರ್ಮಾಧಿಕರಣದಲ್ಲಿ ಇಂತಹ ಘಟನೆಯೊಂದರ ವಿಚಾರಣೆ ನಡೆದದ್ದು ನನಗೆ ನೆನಪಿದೆ. ಧರ್ಮಾಧ್ಯಕ್ಷರು ತಾಯಿಯ ಹೇಳಿಕೆಯನ್ನು ಅನುಮೋದಿಸಿ ತೀರ್ಪು ಕೊಟ್ಟರು.” ಎಂದನು.
“ಕುಮಾರ ಪ್ರೇಮಾರ್ಣವನ ತಂದೆ ಯಾರೆಂಬುದನ್ನು ರಾಣಿ ಕಾಮೇಶ್ವರಿ ಖಚಿತವಾಗಿ ಹೇಳಿದ್ದಾರೆ. ಆ ವಿಚಾರದಲ್ಲಿ ಸಂದೇಹಕ್ಕೆ ಎಡೆಯೂ ಇರುವುದಿಲ್ಲ.”
ಅಷ್ಟೇ ನಿರ್ಧಾರಕ ಕಂಠದಿಂದ ಅಗ್ಗಳನೆಂದನು.
“ಏನು ಹೇಳುತ್ತಾಳೆ ಆ ರಾಜಗಣಿಕೆ ?” -ಕರ್ಣದೇವ ಹೌಹಾರಿ ಬಿದ್ದನು. “ಅರಸರು ದಯಮಾಡಿ ಕೊಂಚ ಹೊತ್ತು ಶಾಂತಿಯಿಂದಿದ್ದರೆ ನಿಮ್ಮ ಬಾಯಿಂದಲೇ ಅದನ್ನು ಹೇಳಿಸುತ್ತೇನೆ.” -ಅನುನಯದ ದನಿಯಿಂದ ಅಗ್ಗಳನೆಂದನು.
ಕುತೂಹಲದ ಕೈ ಮೇಲಾಗಿ ಕರ್ಣದೇವನ ಚಡಪಡ ಅಷ್ಟಕ್ಕೇ ಮುಗಿಯಿತು. “ನೀವು ನನ್ನ ಪಾನಗೋಷ್ಠಿಯ ಗೆಳೆಯರು, ಅಗ್ಗಳ. ನಿಮ್ಮ ಮಾತನ್ನು ನಿರಾಕರಿಸುವುದಿಲ್ಲ,” ಎಂದು ಅವನು ಅಮಲೇರಿದವನ ಕ್ಷಣಿಕ ಸಹನೆಯಿಂದ ಸುಮ್ಮನೆ ಕುಳಿತನು.
“ಆ ದಿನ ನೀವು ಚಾಳುಕ್ಯ ಬಿಡಾರಕ್ಕೆ ಹೋಗಿ ಕಾಮೇಶ್ವರೀ ದೇವಿಗೆ ಕಡಗವನ್ನು ಕೊಟ್ಟಮೇಲೆ ಏನಾಯಿತು ಹೇಳಿ ?”
:-ಅಗ್ಗಳನ್ನು ಮತ್ತೆ ಕೇಳಿದನು.
“ರಾಣಿ ನನ್ನನ್ನು ಅಂತಃಗೃಹಕ್ಕೆ ಕರೆದುಕೊಂಡು ಹೋದಳು. ಅಲ್ಲಿ ನಾನು ಮಂಚದ ಮೇಲೆ ಕುಳಿತುಕೊಂಡೆ. ರಾಣಿ ದಾಸಿಯನ್ನು ಕರೆದು ಮಧುವನ್ನು ತರುವಂತೆ ಹೇಳಿದಳು. ಇಬ್ಬರೂ ಪಾನ ಮಾಡಿದೆವು.”
“ಪಾನ ಮಾಡಿದವರು ನೀವು, ಕರ್ಣದೇವರಸರೆ. ನಿಮಗೆ ಕಾಣದಂತೆ ಬಟ್ಟಲಿನ ಮಧುವನ್ನು ಕೆಳಗೆ ಚಲ್ಲಿ ರಾಣಿ ಕಾಮೇಶ್ವರಿ ಪಾನದ ನಾಟಕ ಹೂಡಿದಳು.”
:“ಇದು ನಿಜವೇ ಅಗ್ಗಳ !”
“ರಾಣಿಗೆ ಕುಡಿಯುವ ಅಭ್ಯಾಸವಿಲ್ಲ. ಎಂದೋ ಯಾವಾಗಲೋ ಕುಡಿದರೆ ಅರ್ಧ ಬಟ್ಟಲು ಮಾತ್ರ. ಇದು ನನಗೆ ಚೆನ್ನಾಗಿ ತಿಳಿದಿದೆ.”
“ಹಾಗಾದರೆ ರಾಣಿ ನನ್ನನ್ನು ವಂಚಿಸಿದಳು !” -ಕರ್ಣದೇವನ ದನಿಯಲ್ಲಿ ವಿಷಣ್ಣತೆ ತಲೆದೋರಿತ್ತು.
“ವಂಚನೆ ಅಷ್ಟಕ್ಕೇ ಮುಗಿಯಲಿಲ್ಲ, ಕರ್ಣದೇವರಸರೆ. ಆಮೇಲೆ ಏನಾಯಿತು ಹೇಳಿರಿ?”
“ಮಧು ಬಹಳ ರುಚಿಯಾಗಿತ್ತು, ನಾಲ್ಕಾರು ಬಟ್ಟಲುಗಳನ್ನು ಕುಡಿದೆ,<noinclude></noinclude>
5ctu99fjlg049zrr8y3cr7m9nztwew6
ಪುಟ:ಕ್ರಾಂತಿ ಕಲ್ಯಾಣ.pdf/೧೭೦
104
78503
317414
252071
2026-05-05T17:03:57Z
Ashwini Rai K
8475
/* Validated */
317414
proofread-page
text/x-wiki
<noinclude><pagequality level="4" user="Ashwini Rai K" />{{rh|ಮಂಗಳವೇಡೆಯ ಅಗ್ನಿದಾಹ||೧೫೭}}</noinclude>
ಮತ್ತನಾಗಿ ದಿಂಬುಗಳಿಗೆ ಒರಗಿದೆ.”
{{gap}}“ಆಮೇಲೆ ?”
{{gap}}“ರಾಣಿ ನನ್ನ ಪಾರ್ಶ್ವದಿಂದೆದ್ದು, ಈ ದೀಪಗಳ ಬೆಳಕು ನನಗೆ ಲಜ್ಜೆ ತರುತ್ತಿದೆ ಎಂದು ಹೇಳಿ, ಒಂದನ್ನುಳಿದು ಉಳಿದೆಲ್ಲ ದೀಪಗಳನ್ನು ಆರಿಸಿಬಿಟ್ಟಳು.”
{{gap}}“ಆಮೇಲೆ?”
{{gap}}“ನಾನು ಒಳಗೆ ಹೋಗಿ ಈ ಒಡವೆ ವಸ್ತುಗಳನ್ನು ತೆಗೆದಿಟ್ಟು ಬೇರೆ ಬಟ್ಟೆ ಉಟ್ಟು ಬರುತ್ತೇನೆ, ಎಂದು ಹೇಳಿ ಪಾರ್ಶ್ವದ ಕೊಠಡಿಗೆ ಹೋದಳು. ನಾನು ದಿಂಬಿಗೊರಗಿ ಕಣ್ಣು ಮುಚ್ಚಿ ಆ ಅಪೂರ್ವ ಆನಂದ ಸಮಾಗಮದ ಕನಸು ಕಾಣುತ್ತಿದ್ದೆ.”
{{gap}}“ಕನಸಂತೆಯೇ ಮುಗಿಯಿತು ನಿಮ್ಮ ಆ ಸಮಾಗಮ!”
:-ಎಂದು ಅಗ್ಗಳನು ಗಹಗಹಿಸಿ ನಕ್ಕನು.
{{gap}}“ಮುಗಿಯಲಿಲ್ಲ ಅಗ್ಗಳ. ಕೊಂಚ ಹೊತ್ತಿನ ಮೇಲೆ ಕಾಮೇಶ್ವರಿ ಪುನಃ ಅಲ್ಲಿಗೆ ಬಂದಳು.”-ಆತುರದಿಂದ ಒದರಿದನು ಕರ್ಣದೇವ.
“ಪುನಃ ಅಲ್ಲಿಗೆ ಬಂದವಳು ರಾಣಿಯಲ್ಲ, ಕರ್ಣದೇವರಸರೆ. ರಾಣಿಯಂತೆ ವೇಷ ಧರಿಸಿದ, ರೂಪ ಆಕೃತಿ ನಡೆ ನುಡಿಗಳಲ್ಲಿ ರಾಣಿಯನ್ನೇ ಹೋಲುವ ಒಬ್ಬ ಸಾಮಾನ್ಯ ದಾಸಿ. ಮಧುಪಾನದ ಅಮಲೇರಿದ್ದ ನಿಮಗೆ ಆ ವಂಚನೆಯನ್ನು ತಿಳಿಯುವ ಬುದ್ದಿ ಕೂಡ ಉಳಿದಿರಲಿಲ್ಲ. ನಿಮಗೆ ಆ ರಾತ್ರಿ ಒತ್ತೆ ನಿಂತವಳು ರಾಣಿಯ ದಾಸಿ, ರಾಣಿಯಲ್ಲ. ಕುಮಾರ ಪ್ರೇಮಾರ್ಣವ ನಿಮ್ಮ ಔರಸನಲ್ಲವೆಂಬುದಕ್ಕೆ ಬೇರೆ ಪ್ರಮಾಣವೇಕೆ ?”
ಅಗ್ಗಳ ಹೇಳಿದುದನ್ನು ಕೇಳಿ ಕರ್ಣದೇವ ಸ್ತಂಭಿತನಾದನು. ಚಡಪಡಿಸಿ ಹಾರಾಡುವ ಚೈತನ್ಯವೂ ಉಳಿದಿರಲಿಲ್ಲ ಆಗ ಅವನಲ್ಲಿ. “ಮಧು ಮಧು!” ಎಂದು ಕೂಗಿದನು ಮಾತ್ರ.
ದಾಸಿ ಓಡಿ ಬಂದು ಬಟ್ಟಲನ್ನು ತುಂಬಿದಳು. ಅಗ್ಗಳನ ಬಟ್ಟಲು ಹಿಂದಿನಂತೆ ತುಂಬಿರುವುದನ್ನು ಕಂಡು ಅವಳ ಮೊಗ ಮಿದುನಗೆಯಿಂದ ಅರಳಿತು. ಅಭಿನಂದನೆ ಆಶ್ವಾಸನೆಗಳನ್ನು ಚೆಲ್ಲಿತು, ಕಣ್ಣುಗಳ ಕಡೆನೋಟ.
ದಾಸಿ ಹೋದ ಮೇಲೆ ಅಗ್ಗಳನು ಅನುಕಂಪದ ಮೆಲ್ದನಿಯಿಂದ,
“ನಿಮ್ಮನ್ನು ನೋಡಿ ನನಗೆ ದುಃಖವಾಗುತ್ತಿದೆ, ಕರ್ಣದೇವರಸರೆ. ಆದರೆ ಏಳು ವರ್ಷಗಳ ಹಿಂದೆ ನಡೆದ ಒಂದು ಅಲ್ಪ ಘಟನೆಗಾಗಿ ನೀವೇಕೆ ಇಷ್ಟೊಂದು ಖಿನ್ನರಾಗಬೇಕು? ಅಲ್ಲಿಂದೀಚೆಗೆ ಎಷ್ಟು ನೀರು ಹರಿದಿದೆಯೋ ನಿಮ್ಮ ಬಾಳ<noinclude></noinclude>
aw2pnhyn09v1vgmx1amrnrth1xqgo98
ಪುಟ:ಕ್ರಾಂತಿ ಕಲ್ಯಾಣ.pdf/೧೭೧
104
78504
317415
252072
2026-05-05T17:04:56Z
Ashwini Rai K
8475
/* Validated */
317415
proofread-page
text/x-wiki
<noinclude><pagequality level="4" user="Ashwini Rai K" />{{rh|೧೫೮||ಕ್ರಾಂತಿ ಕಲ್ಯಾಣ}}</noinclude>ಸೇತುವೆಯಡಿಯಲ್ಲಿ !” ಎಂದನು.
{{gap}}“ರಾಣಿ ನನ್ನನ್ನು ವಂಚಿಸಿದಳು, ಅಗ್ಗಳ. ನಾನು ಅಷ್ಟೊಂದು ಕುಡಿದದ್ದು ಮೊದಲ ತಪ್ಪು. ದೀಪ ಆರಿಸಲು ಒಪ್ಪಿದ್ದು ಎರಡನೆಯ ತಪ್ಪು. ಪಾರ್ಶ್ವದ ಕೊಠಡಿಗೆ ಹೋಗಲು ಅವಕಾಶ ಕೊಟ್ಟದ್ದು ಮೂರನೆಯ ತಪ್ಪು. ಎಲ್ಲವೂ ನನ್ನ ಅವಿವೇಕದ ಫಲ,” -ಎಂದು ವಿಷಣ್ಣನಾಗಿ ನುಡಿದನು ಕರ್ಣದೇವ. “ಇದೆಲ್ಲ ನಿಮ್ಮ ಜಾತಕ ಫಲ ಕರ್ಣದೇವರಸರೆ,” -ಅಗ್ಗಳನ್ನು ಸಮಾಧಾನ ಹೇಳಿದನು.
"ಅಂದರೆ?” -ಅಜ್ಞಾನ ರೂಪ ತಳೆದಿತ್ತು ಕರ್ಣದೇವನ ದೃಷ್ಟಿಯಲ್ಲಿ.
“ಅಂದರೆ ನಿಮ್ಮ ಜನ್ಮದೋಷ. ಹುಟ್ಟು ಬುದಕಿನ ಬೇರು ಎಂಬ ನಾಣ್ಣುಡಿ ಕೇಳಿಲ್ಲವೆ ನೀವು ?”
:“ನನಗೆ ಅರ್ಥವಾಗಲಿಲ್ಲ.”
:“ಉಪಕಥೆ ಕೇಳಿದರೆ ಅರ್ಥವಾಗುವುದು.”
:“ಈಗ ನೀವು ಹೇಳಿದ್ದು ಉಪಕಥೆಯಲ್ಲವೆ?”
:“ಅಲ್ಲ, ಅದು ಪ್ರಸ್ತಾವನೆ. ಈಗ ಕಥೆ ಹೇಳುತ್ತೇನೆ. ನೀವು ಕಾಲಂಜರ ದುರ್ಗದ ಹೆಸರು ಕೇಳಿಲ್ಲವೆ ?”
:“ಕೇಳಿಲ್ಲ.”
“ಒಳ್ಳೆಯದೇ ಆಯಿತು. ನನ್ನ ಕಥೆ ಕೇಳಿದ ಮೇಲೆ ನೀವು ಯಾವಾಗಲೂ ಕಾಲಂಜರ ದುರ್ಗದ ಹೆಸರು ಮರೆಯುವುದಿಲ್ಲ.” -ಎಂದು ಪ್ರಾರಂಭಿಸಿ ಅಗ್ಗಳನು ಹೇಳಿದನು- “ಹಿಂದೆ ಉತ್ತರಾಪಥದಲ್ಲಿ ಕಾಲಂಜರ ದುರ್ಗವೆಂಬ ರಾಜ್ಯವಿತ್ತು. ಅದರ ಅರಸು ವೀರ ಕೃತಿಯನಾದರೂ ನರಭಕ್ಷಕ. ಅವನು ಸಾಮಂತ ಅಧಿಕಾರಿಯಲ್ಲ, ಬಡ್ಡಿಗೆ ಹಣ ಕೊಟ್ಟು ಸುಖಜೀವನ ನಡೆಸುವ ಶ್ರೀಮಂತನಲ್ಲ, ರಾಜಭಟನಲ್ಲ, ಗಣಿಕಾಗೃಹ ನಡೆಸುವ ದಳ್ಳಾಳಿಯೂ ಅಲ್ಲ. ಆದರೂ ಅವನಿಗೆ ನರಮಾಂಸದ ರುಚಿ ಹತ್ತಿದ್ದು ಹೇಗೆ ಎಂಬುದೊಂದು ಚಿದಂಬರ ರಹಸ್ಯ.
“ಅವನಿಗೊಬ್ಬ ಬ್ರಾಹ್ಮಣ ಮಹಿಷಿ ಇದ್ದಳು. ಅಂದರೆ ಅವನು ಬ್ರಾಹ್ಮಣ ತರುಣಿಯೊಬ್ಬಳನ್ನು ಬಲಾತ್ಕಾರದಿಂದ ಹಿಡಿದು ತಂದು ಮಹಿಷಿ ಪದವಿಗೇರಿಸಿದ್ದನು. ಹಗಲಿರುಳೂ ಅವಳಿಗೆ ಒಂದೇ ಚಿಂತೆ, ಈ ನರಭಕ್ಷಕ ಪತಿಯಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂದು.
“ರಾಜ್ಯದ ಮಂತ್ರಿ ಸಾಮಂತ ಸೇನಾಪತಿಗಳ ಕಾಲವೆಲ್ಲ ಆಡಳಿತದ ಹೆಸರಿನಲ್ಲಿ ಸುಲಿಗೆ ಸೂರೆ ದರೋಡೆಗಳನ್ನು ನಡೆಸಿ ಸ್ವಂತ ಭಂಡಾರಗಳನ್ನು ತುಂಬಿಕೊಳ್ಳುವುದರಲ್ಲಿ ಕಳೆದುಹೋಗುತ್ತಿತ್ತು. ಅರಸನನ್ನು ನೋಡಿ ಮಂತ್ರಾಲೋಚನೆ<noinclude></noinclude>
9mfm153h5hmvnm3gbghz02vxwxgkl28
ಪುಟ:ಕ್ರಾಂತಿ ಕಲ್ಯಾಣ.pdf/೧೭೨
104
78505
317416
252073
2026-05-05T17:05:30Z
Ashwini Rai K
8475
/* Validated */
317416
proofread-page
text/x-wiki
<noinclude><pagequality level="4" user="Ashwini Rai K" />{{rh|ಮಂಗಳವೇಡೆಯ ಅಗ್ನಿದಾಹ||೧೫೯}}</noinclude>
ನಡೆಸುವ ಅವಕಾಶವೂ ಅವರಿಗಿರಲಿಲ್ಲ. ಅರಮನೆಯ ಸುತ್ತ ಸೈನಿಕರ ಕಾವಲಿಟ್ಟು ರಾಜನು ಅಲ್ಲಿ ಬಂದಿಯಂತೆ ಸುಖವಾಗಿರಲು ಏರ್ಪಡಿಸಿ, ರಾಜನ ಹೆಸರಿನಲ್ಲಿ ತಾವೇ ರಾಜ್ಯಭಾರ ಮಾಡಲು ಪ್ರಾರಂಭಿಸಿದರು.
{{gap}}“ನಗರದ ನಾಪಿತನೊಬ್ಬನಿಗೆ ಮಾತ್ರ ಅರಮನೆಗೆ ಪ್ರವೇಶವಿತ್ತು. ಅವನು ನಗರಕ್ಕೆ ಹೊಸಬ, ತರುಣ, ತಕ್ಕಮಟ್ಟಿಗೆ ರೂಪವಂತನೂ ಹೌದು. ಕ್ಷೌರ ಕಾರ್ಯದಲ್ಲಿ ಸಹಾಯವಾಗಲೆಂದು ವೈದ್ಯ ವೇದಾಂತಗಳ ಅಧ್ಯಯನ ಮಾಡಿದ್ದ. ನಾಪಿತನ ಈ ಕಲ್ಯಾಣ ಗುಣಗಳನ್ನು ತಿಳಿದೇ ಮಂತ್ರಿಮಂಡಲ ಅವನನ್ನು ರಾಜನ ನಿತ್ಯಸೇವೆಗೆ ನೇಮಿಸಿತ್ತು. ಕಾಲಕ್ರಮದಲ್ಲಿ ಅವನು ಆ ನರಭಕ್ಷಕ ರಾಜನ ವೈದ್ಯ, ಉಪದೇಶಿ, ಕೊನೆಗೆ ಆಪ್ತಸಚಿವ ಸ್ಥಾನಕ್ಕೂ ಏರಿದ.
{{gap}}“ಇದನ್ನೆಲ್ಲ ನೋಡುತ್ತಿದ್ದ ರಾಜಮಹಿಷಿ, ಈ ನರಭಕ್ಷಕ ರಾಜನ ಸಹವಾಸ ತನಗೆ ತಪ್ಪಬೇಕಾದರೆ ಈ ನಾಪಿತನಿಂದಲೇ” ಎಂದು ನಿರ್ಧರಿಸಿಕೊಂಡು ಮೋಹದ ಬಲೆ ಬೀಸಿದಳು.
“ಕನೆಯಾಗಿದ್ದಾಗ ತಂದೆಯ ಮನೆಯಲ್ಲಿ ರಾಜಮಹಿಷಿಗೆ ಸಂಗೀತ ಪಾಠವಾಗಿತ್ತು. ಮದುವೆಯಾಗಿ ಗಂಡನ ಮನೆಗೆ ಹೋಗಿ ನರ್ತನ ಕಲಿತಳು. ನರಭಕ್ಷಕ ರಾಜನು ಅಪಹರಿಸಿ ತಂದಮೇಲೆ ಅರಮನೆಯ ದಾಸಿಯರಿಂದ ಗಣಿಕೆಯರ ವಿಲಾಸ ವಿಭ್ರಮ ವಂಚನೆಗಳನ್ನು ಕಲಿತಳು. ಇಂತಹ ರಸಪಾಕ ತಾನಾಗಿ ಬಂದು ತಟ್ಟೆಗೆ ಬಿದ್ದಾಗ ಬೇಡವೆನ್ನುವುದು ಯಾರಿಗೆ ಸಾಧ್ಯ? ಪಾಲಿಗೆ ಬಂದದ್ದು ಪಂಚಾಮೃತ ಎಂದು ಹೇಳಿಕೊಂಡು ನಾಪಿತನು ಮುಂದಿನ ಕಾರ್ಯಕ್ಕೆ ಸಿದ್ದನಾದನು.
“ಒಂದು ದಿನ ಅವನು ಕ್ಷೌರ ಮಾಡುತ್ತಿದ್ದಾಗ ಕತ್ತಿ ಕೆಳಕ್ಕೆ ಸರಿದು ರಾಜನ ಕೊರಳಿಗೆ ಗಾಯವಾಯಿತು. ಹಾ ! ಎನ್ನುವುದರಲ್ಲಿ ರಾಜನ ತಲೆ ಕೆಳಗುರುಳಿತು. ಅರಮನೆಯ ದಾಸ ದಾಸಿಯರಿಗೆ ಸಾಕು ಸಾಕಾಗಿ ಹೋಗಿತ್ತು, ನರಭಕ್ಷಕ ರಾಜನ ಚಿತ್ರಹಿಂಸೆ. ಅವರೆಲ್ಲ ರಾಣಿಯ ಕಡೆ ಸೇರಿ, ರಾಜನ ದೇಹವನ್ನು ಅರಮನೆಯ ಉದ್ಯಾನದಲ್ಲಿ ಹೂತಿಟ್ಟರು. ನಾಪಿತನಿಗೆ ರಾಜನ ಪೋಷಾಕುಗಳನ್ನು ಹಾಕಿ, ಸಿಂಹಾಸನದ ಮೇಲೆ ಕುಳ್ಳಿರಿಸಿ ಮಂತ್ರಿ ಸಾಮಂತರಿಗೆ ಹೇಳಿ ಕಳುಹಿಸಿದರು. ರಾಜಮಹಿಷಿಯ ಗೌರೀಪೂಜೆಯ ಫಲವಾಗಿ ರಾಜನ ನರಮಾಂಸಭಕ್ಷಣೆ ನಿಂತು, ಎಲ್ಲರಂತೆ ಅವನೂ ಮನುಷ್ಯನಾಗಿದ್ದಾನೆ ಎಂದು ಎಲ್ಲ ಕಡೆ ಸುದ್ದಿ ಹರಡಿದರು.
“ಹೊಸ ರಾಜನನ್ನು ಕಂಡಾಗ ಮಂತ್ರಿ ಸಾಮಂತರಿಗೆ ಆನಂದವಾಯಿತು. ಅವರನ್ನು ಸ್ವಾಗತಿಸಿ ರಾಜ ಭಾಷಣ ಮಾಡುತ್ತ, ಶಾಸ್ತ್ರ ಪುರಾಣಗಳಿಂದ<noinclude></noinclude>
n6ldb6inr7l3rsr992wyirsn94w2dn2
ಪುಟ:ಕ್ರಾಂತಿ ಕಲ್ಯಾಣ.pdf/೧೭೩
104
78506
317417
217697
2026-05-05T17:06:31Z
Ashwini Rai K
8475
/* Validated */
317417
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=೧೬೦|right=ಕ್ರಾಂತಿ ಕಲ್ಯಾಣ}}
ಶ್ಲೋಕಾರ್ಥಗಳನ್ನು ಉದಾಹರಿಸಿದಾಗ ಕಾಲಂಜರದ ಉದ್ಧಾರಕ್ಕಾಗಿ ಪರಶಿವನೇ</br>
ಅವತಾರ ಮಾಡಿದನೆಂದು ಭಾವಿಸಿದರು.ಕರ್ಣಕರ್ಣೆಯಾಗಿ ವಾಸ್ತವ ವಿಚಾರಗಳನ್ನು</br>
ತಿಳಿದಿದ್ದ ಮಂತ್ರಿವರ್ಗದವರೂ, 'ನಾವು ಮಾಡಬೇಕಾಗಿದ್ದ ಕಾರ್ಯವನ್ನು ರಾಜ</br>
ಮಹಿಷಿ ಈ ನಾಪಿತನಿಂದ ಮಾಡಿಸಿದಳು. ಯಾರಾದರೇನು ? ನಾವು ಹೇಳಿದಂತೆ</br>
ಕೇಳಿಕೊಂಡು, ನಮ್ಮ ಪ್ರಜಾಪೀಡಾಕಾರ್ಯಗಳಿಗೆ ಅಡ್ಡಿಬರದಿರುವ ರಾಜನು</br>
ನಮಗೆ ಬೇಕು. ಅದಕ್ಕೆ ಈ ನಾಪಿತ ಸರಿಯಾಗಿದ್ದಾನೆ' ಎಂದು ಬಗೆದು ತಟಸ್ಥರಾದರು.</br>
ಮುಂದೆ ರಾಣಿಗೆ ಮಕ್ಕಳು ಮೊಮ್ಮಕ್ಕಳಾಗಿ ವಂಶವೃಕ್ಷ ಬೆಳೆದು ಕಾಲಂಜರದಿಂದ</br>
ಕರ್ಣಾಟಕದವರೆಗೆ ಹರಡಿತು.</br>
{{gap}}“ಅಜ್ಞಾತ ನಾಪಿತನೊಬ್ಬನು ತನ್ನ ಕ್ಷೌರಕತ್ತಿಯ ಬಲದಿಂದ ರಾಜನಾದ್ದರಿಂದ</br>
ಆ ರಾಜವಂಶದ ಹೆಸರು ಕಟಚೂರಿ, ಕಲಚೂರ್ಯ ಎಂದಾಯಿತು. ಆ ನಾಪಿತ</br>
ಮಶದಲ್ಲಿ ಹುಟ್ಟಿದ ನೀನು ರಾಣಿಗೂ ದಾಸಿಗೂ ಇರುವ ಅಂತರವನ್ನು ತಿಳಿಯುವುದು</br>
ಹೇಗೆ ಸಾಧ್ಯ ? ಧಿಕ್ಕಾರ ನಿನ್ನ ಅವಿವೇಕಕ್ಕೆ !”</br>
{{gap}}-ಎಂದು ಅಗ್ಗಳನು ಸುಖಾಸನದಿಂದೆದ್ದು ಬಟ್ಟಲಲ್ಲಿ ತುಂಬಿಟ್ಟಿದ್ದ ಮಧುವನ್ನು</br>
ರಪ್ಪನೆ ಕರ್ಣದೇವನ ಮುಖಕ್ಕೆರಚಿ ಒಂದೇ ಹಾರಿಗೆ ಮೊಗಶಾಲೆಯನ್ನು ಸೇರಿ,</br>
ಕೈಪಿಡಿಯ ಮೇಲೆ ನಿಂತು ಪಾರಿಜಾತದ ಕೊಂಬೆಗೆ ಹಾರಿದನು. ಕೊಂಬೆ ಕಟ</br>
ಕಟ ಶಬ್ದ ಮಾಡಿ ಕೆಳಗೆ ಬಾಗಿತು. ಅಗ್ಗಳನು ಕೆಳಗೆ ಧುಮುಕಿ ಉದ್ಯಾನದ</br>
ಅಂಚಿನಲ್ಲಿದ್ದ ಪೊದರುಗಳ ನಡುವೆ ಮರೆಯಾದನು. ಕೆಲವೇ ಕ್ಷಣದಲ್ಲಿ ಇಷ್ಟೆಲ್ಲ</br>
ನಡೆದುಹೋಯಿತು.</br>
{{gap}}ಮರಿಗಳನ್ನು ಕಳೆದುಕೊಂಡ ಕಿರುಬದಂತೆ ವಿಕಟವಾಗಿ ಅರಚಿದನು</br>
ಕರ್ಣದೇವ, ಕೂಗು ಕೇಳಿ ಭಟರು ಓಡಿಬಂದರು. ಹೀಗಾಗುವುದೆಂದು ಮೊದಲೇ</br>
ತಿಳಿದಿದ್ದ ದಾಸಿ ಮಧುವನ್ನು ತಂದುಕೊಟ್ಟಾಗ ಬಾಗಿಲ ಹತ್ತಿರ ಅಲ್ಲಲ್ಲಿ ಚೆಲ್ಲಿದ್ದಳು.</br>
ಓಡಿಬಂದ ಮೊದಲ ಭಟನು ಅಂತಹ ಒಂದೆಡೆಯಲ್ಲಿ ಜಾರಿಬಿದ್ದನು. ಎರಡನೆಯ</br>
ಭಟನಿಗೆ ಅದೇ ಗತಿಯಾಯಿತು. ಬಿದ್ದು ಎದ್ದು ಅವರು ಎದುರಿಗೆ ನಿಂತಾಗ</br>
ಕರ್ಣದೇವನು ಕಣ್ಣು ಮುಖಗಳಿಗೆ ಬಿದ್ದಿದ್ದ ಮಧುವನ್ನು ಒರೆಸಿಕೊಳ್ಳುತ್ತ ಹಿಡಿಸಲಾಗದ</br>
ಕ್ರೋಧದಿಂದ ಹೂಂಕರಿಸಿ ಮೊಗಶಾಲೆಯ ಕಡೆ ಕೈ ತೋರಿಸಿದನು.</br>
{{gap}}ಭಟರು ತಿಳಿದರು, ಯಾರನ್ನು ಹಿಡಿಯಲು ಪಾನಶಾಲೆಯ ಸುತ್ತ ಕಾವಲಿದ್ದೆವೋ</br>
ಆ ವ್ಯಕ್ತಿ ಮೊಗಶಾಲೆಯಿಂದ ಕೆಳಗೆ ಹಾರಿ ತಪ್ಪಿಸಿಕೊಂಡನೆಂದು</br>.
{{gap}}ಭಟ ನಾಯಕನು ಕೈಪಿಡಿಯ ಬಳಿ ನಿಂತು ನೋಡಿದನು. ರಾಜೋದ್ಯಾನ
ನಿರ್ಜನವಾಗಿತ್ತು. ಆಗತಾನೆ ಉದಯಿಸುತ್ತಿದ್ದ ನವಮಿಯ ಚಂದ್ರನ ಅಲ್ಪ ಕಾಂತಿ</br><noinclude></noinclude>
seazl6xafil3pml0uoffq06765uyeux
ಪುಟ:ಕ್ರಾಂತಿ ಕಲ್ಯಾಣ.pdf/೧೭೪
104
78507
317418
252074
2026-05-05T17:07:02Z
Ashwini Rai K
8475
/* Validated */
317418
proofread-page
text/x-wiki
<noinclude><pagequality level="4" user="Ashwini Rai K" />{{rh|ಮಂಗಳವೇಡೆಯ ಅಗ್ನಿದಾಹ||೧೬೧}}</noinclude>
ಮರ ಗಿಡಗಳ ಮೇಲೆ ಬಿದ್ದು ಕತ್ತಲೆಯ ನೆರಳೊಡ್ಡುಗಳನ್ನು ಹರಡಿದ್ದವು. ಉದ್ಯಾನದ ಎಲ್ಲ ಕಡೆ ಹುಡುಕಲು ಭಟರನ್ನು ಕಳುಹಿಸಲು ನಾಯಕನು ಹವಣಿಸುತ್ತಿದ್ದಂತೆ ಕರ್ಣದೇವ ಅಲ್ಲಿಗೆ ಬಂದು,
“ಭಟರನ್ನು ಕಳುಹಿಸಿ ಗೊಂದಲಮಾಡಬೇಡ. ಅಣ್ಣನವರಿಗೆ ತಿಳಿದರೆ ಕೋಪ ಮಾಡುವರು. ತಪ್ಪಿಸಿಕೊಂಡ ಮನುಷ್ಯ ನಾಳೆ ತಾನಾಗಿ ನಮಗೆ ಸಿಕ್ಕಿಬೀಳುತ್ತಾನೆ,” ಎಂದು ತಡೆದನು.
ಉದ್ಯಾನದ ಅಂಚಿನಲ್ಲಿದ್ದ ಹೊದರಿನ ಮರೆಯಲ್ಲಿ ನಿಂತು ಅಗ್ಗಳನು ಮೊಗಶಾಲೆಯಲ್ಲಿ ನಡೆದುದನ್ನು ನೋಡಿದನು. ತನ್ನನ್ನು ಹುಡುಕಲು ಭಟರು ಉದ್ಯಾನಕ್ಕೆ ಬಂದರೆ ಏನು ಮಾಡಬೇಕು ಎಂಬುದನ್ನು ಆಗಲೆ ಅವನು ಯೋಚಿಸಿದ್ದನು. ಪೊದರುಗಳ ಮರೆಯಲ್ಲಿ ರಾಜಮಾರ್ಗವನ್ನು ದಾಟಿ ಸುಲಭವಾಗಿ ನಗರವನ್ನು ಸೇರಬಹುದು. ನಗರದ ಮನೆ ಮಠ ಸತ್ರ ಧರ್ಮಶಾಲೆಗಳು ಪ್ರವಾಸಿಗಳಿಂದ ತುಂಬಿದ್ದವು. ಅವರ ನಡುವೆ ಸಂದಣಿಯಲ್ಲಿ ರಾತ್ರಿ ಕಳೆಯಬೇಕಾಗುವುದು.
ಆದರೆ ಆ ಕೂಡಲೆ ಉದ್ಯಾನವನ್ನು ಬಿಡುವುದು ಅಗ್ಗಳನಿಗೆ ಇಷ್ಟವಿರಲಿಲ್ಲ. ಬಿಡಾರದಲ್ಲಿ ರಾಣಿ ಕಾಮೇಶ್ವರಿ ವಿಪತ್ತಿನಲ್ಲಿ ಸಿಲುಕಿರುವಾಗ ರಾಣಿಯ ಮನೆಹೆಗ್ಗಡೆಯಾದ ನಾನು ಪ್ರಾಣ ಭಯದಿಂದ ನಗರಕ್ಕೆ ಓಡುವುದೇ ಎಂದು ಅಳುಕಿದನು.
ಸುಮಾರು ಹೊತ್ತು ಕಳೆದರೂ ಭಟರು ಬಾರದಿರುವುದನ್ನು ಕಂಡು, ಉದ್ಯಾನದಲ್ಲಿ ನನ್ನನ್ನು ಹುಡುಕುವ ಯೋಚನೆಯನ್ನೇ ಅವರು ಬಿಟ್ಟಿರಬೇಕು ಎಂದು ಅಗ್ಗಳನು ತಿಳಿದನು. ಅರಮನೆಯ ದೀಪಗಳು ಆರಿ, ಜನರು ನಿದ್ರೆ ಮಾಡಿದ ಮೇಲೆ ಮೊಗಶಾಲೆ ವಾತಾಯನಗಳ ಮುಖಾಂತರ ರಾಣಿಯ ಬಿಡಾರವನ್ನು ಪ್ರವೇಶಿಸಬಹುದೆಂದೂ, ಏನೇ ಆಗಲಿ ರಾಣಿಯನ್ನು ಕಂಡು ಮಾತಾಡಿದಲ್ಲದೆ ಉದ್ಯಾನದಿಂದ ಹೊರಗೆ ಹೋಗಲಾಗದೆಂದೂ ನಿರ್ಧರಿಸಿಕೊಂಡು ಹೊದರಿನಡಿಯಲ್ಲಿ ಅಡಗಿ ಕುಳಿತನು.
ಅರಮನೆಯ ಆ ಪಾರ್ಶ್ವದ ಉಪ್ಪರಿಗೆಯಲ್ಲಿ ಆರು ದೊಡ್ಡ ಮೊಗಶಾಲೆಗಳೂ, ಅನೇಕ ವಾತಾಯನ ಜಾಲಂದ್ರಗಳೂ ಇದ್ದವು. ಕೆಳಗಿನ ಅಂತಸ್ತು ಅದೇ ಮಾದರಿಯಲ್ಲಿ ರಚಿತವಾಗಿತ್ತು. ಅವುಗಳಲ್ಲಿ ಕೆಲವು ಕತ್ತಲಾಗಿದ್ದವು. ಇನ್ನುಳಿದ ಮೊಗಶಾಲೆ ವಾತಾಯನಗಳು, ಅವುಗಳ ಹಿಂದಿನ ಕೊಠಡಿಗಳಲ್ಲಿ ಉರಿಯುತ್ತಿದ್ದ ದೀಪಮಾಲಿಕೆಗಳ ಬೆಳಕನ್ನು ಹೊರಗೆ ಚೆಲ್ಲಿ, ಉದ್ಯಾನದ ಎಲ್ಲ ಕಡೆ ಬೆಳಕು ನೆರಳಿನ ಚಿತ್ರಗಳನ್ನು ಬರೆದಿದ್ದವು. ಎಲ್ಲಿಯೂ ಕಾವಲುಗಾರರ ಸುಳಿವಿರಲಿಲ್ಲ.<noinclude></noinclude>
kcejpy5b30bzxgyyvuvsfxel3pys00y
ಪುಟ:ಕ್ರಾಂತಿ ಕಲ್ಯಾಣ.pdf/೧೭೫
104
78508
317419
252075
2026-05-05T17:07:19Z
Ashwini Rai K
8475
/* Validated */
317419
proofread-page
text/x-wiki
<noinclude><pagequality level="4" user="Ashwini Rai K" />{{rh|೧೬೨||ಕ್ರಾಂತಿ ಕಲ್ಯಾಣ}}</noinclude>
ಅರಮನೆಯ ಒಂದು ಕೊನೆಯಲ್ಲಿ ದೀಪಮಾಲಿಕೆಗಳಿಂದ ಬೆಳಗುತ್ತಿದ್ದ ಮೊದಲ ಮೊಗಶಾಲೆ, ತಾನು ತಪ್ಪಿಸಿಕೊಂಡು ಬಂದ ಪಾನಶಾಲೆಗೆ ಸೇರಿದುದೆಂದು ಅಗ್ಗಳನ್ನು ತಿಳಿದನು. ಎರಡು ಮೂರನೆಯ ಮೊಗಶಾಲೆಗಳ ಪ್ರಕಾಶಮಾನವಾದ ಬೆಳಕು, ಅವು ಸಭಾಂಗಣಕ್ಕೆ ಸೇರಿದವುಗಳೆಂಬುದನ್ನು ಸೂಚಿಸುತ್ತಿದ್ದವು. ಉಳಿದ ಮೂರು ಮೊಗಶಾಲೆಗಳ ಹಿಂದೆ ರಾಣಿಯ ಬಿಡಾರವಿರಬೇಕು. ಆ ದಿನ ಪೂರ್ವಾಹ್ನದಲ್ಲಿ ರಾಣಿಯ ದರ್ಶನಕ್ಕೆ ಹೋಗಿದ್ದಾಗ ವಾತಾಯನದಿಂದ ಶೂಲದ ಮರವನ್ನು ತೋರಿಸಿದುದು ಅಗ್ಗಳನಿಗೆ ನೆನಪಾಯಿತು. ಎಲ್ಲ ಮೊಗಶಾಲೆಗಳಿಂದ ಆಚೆ, ಅರಮನೆಯ ಇನ್ನೊಂದು ಕೊನೆಯಲ್ಲಿ ಮಹಾದ್ವಾರ. ಇಷ್ಟು ಹೊತ್ತಿಗೆ ರಾಣಿ ಸಭಾಂಗಣದಿಂದ ಹೊರಟು ಬಿಡಾರವನ್ನು ಸೇರಿರಬೇಕು.
:ಕರ್ಣದೇವನು ಹೇಳಿದ್ದು ನಿಜವಾದರೆ-
:ರಾಣಿ ಕಾಮೇಶ್ವರಿಯ ಜೀವಿತದಲ್ಲಿ ಇದೆಂತಹ ದುರ್ದಿನ !
ಚಾಲುಕ್ಯ ಅರಸೊತ್ತಿಗೆಯನ್ನು ಪುನಃ ಪಡೆಯಲು ಕಳೆದ ಒಂದು ವರ್ಷದಿಂದ, ರಾಣಿ ಕಾಮೇಶ್ವರಿ ಯಾರ ವಿರುದ್ಧ ಒಳಸಂಚು ನಡೆಸುತ್ತಿದ್ದಳೋ ಆ ಬಿಜ್ಜಳನ ಅರಮನೆಯಲ್ಲೇ ಈಗ ಅವಳು ಸ್ವಯಂ ಬಂದಿಯಾಗಿದ್ದಾಳೆ. ದುರ್ದೈವವೆಂದರೆ, ಬಂದಿಯೆಂಬ ಅರಿವೂ ರಾಣಿಗಿರುವುದಿಲ್ಲ.
:ಎಂಥ ವಿಚಿತ್ರ ಪರಿಸ್ಥಿತಿ ಇದು !
ಸಿಡಿಲಂತೆ ಎರಗಿ ಬರುತ್ತಿರುವ ಈ ವಿಪತ್ತಿನಿಂದ ರಾಣಿಯನ್ನು ರಕ್ಷಿಸುವುದು ಕುಮಾರ ಸೋಮೇಶ್ವರನಿಗೆ ಮಾತ್ರವೇ ಸಾಧ್ಯ. ಅವನೀಗ ಮಂಗಳವೇಡೆಯ ಮಹಾ ಮಂಡಲೇಶ್ವರ, ಚಾಲುಕ್ಯ ರಾಜ್ಯದ ಸಾಮಂತರಲ್ಲಿ ಹೆಚ್ಚು ಪ್ರಭಾವಶಾಲಿ. ಇದುವರೆಗೆ ಕಲ್ಯಾಣದ ಬಳಿಯಿದ್ದ ಅವನ ದೊಡ್ಡ ಸೈನ್ಯ ಈಗ ಮಂಗಳವೇಡೆಗೆ ಬಂದು ನಗರದ ಹೊರಗೆ ಬೀಡು ಬಿಟ್ಟಿದೆ. ನಾಳಿನ ವಿಜಯೋತ್ಸವದ ಮೆರವಣೀಗೆ ಮುಗಿಯುತ್ತಲೆ ಆ ಮಹಾಸೈನ್ಯ ಮಂಗಳವೇಡೆಯ ಕೋಟೆಯನ್ನು ಪ್ರವೇಶಿಸುವುದು. ಕರ್ಣದೇವನ ಆಧೀನಸ್ಥವಾದ ಬಿಜ್ಜಳನ ಸೈನ್ಯ ಪಡೆಗಳು ಕಲ್ಯಾಣಕ್ಕೆ ಮರಳುವವು. ಮಂಗಳವೇಡೆಯ ಸಾಮಂತರು, ನಾಗರಿಕರು, ಈ ಸೈನ್ಯ ಪರಿವರ್ತನೆಯನ್ನು ಉತ್ಸಾಹ ಆತಂಕಗಳ ಮಿಶ್ರಭಾವದಿಂದ ಎದುರು ನೋಡುತ್ತಿದ್ದರೆಂಬುದನ್ನು ಅಗ್ಗಳನು ತಿಳಿದಿದ್ದನು.
ಆದರೆ ರಾಜ್ಯಭಾರ ನಿರೂಪಣೆಯ ಮೊದಲ ಹಂತದಲ್ಲಿಯೇ ತಂದೆಯ ವಿರುದ್ಧ ರಾಣಿಯ ಸಹಾಯಕ್ಕೆ ಬರಲು ಸೋಮೇಶ್ವರನು ಒಪ್ಪುವನೆ?
ಈ ಎಲ್ಲ ವಿಚಾರಗಳನ್ನು ತನ್ನಲ್ಲಿ ತಾನು ಅಳೆದು ಸುರಿದು ಯೋಚಿಸುತ್ತ<noinclude></noinclude>
b3zohl034sxm5vsxhl8rkmbs95tk7xu
ಪುಟ:ಕ್ರಾಂತಿ ಕಲ್ಯಾಣ.pdf/೧೭೬
104
78509
317420
252076
2026-05-05T17:07:33Z
Ashwini Rai K
8475
/* Validated */
317420
proofread-page
text/x-wiki
<noinclude><pagequality level="4" user="Ashwini Rai K" />{{rh|ಮಂಗಳವೇಡೆಯ ಅಗ್ನಿದಾಹ||೧೬೩}}</noinclude>
ಅಗ್ಗಳನು ಹೊದರ ಮರೆಯಲ್ಲಿ ಅಡಗಿ ಕುಳಿತಿದ್ದಂತೆ ಇರುಳ ಮೊದಲ ಜಾಮ ಮುಗಿದ ಗಂಟೆ ಹೊಡೆಯಿತು, ಮೊಗಶಾಲೆ ವಾತಾಯನಗಳ ಬೆಳಕುಗಳು ಒಂದೊಂದಾಗಿ ಆರಿದವು. ಪಾನಶಾಲೆಯ ದೀಪಗಳು ಮಾತ್ರ ಉರಿಯುತ್ತಿದ್ದವು. ಕರ್ಣದೇವನ ಏಕಾಂತ ಪಾನಗೋಷ್ಠಿ ಇನ್ನೂ ನಡೆಯುತ್ತಿದೆಯೆಂದು ಅಗ್ಗಳನು ತಿಳಿದನು.
ಆಗ ಅರಮನೆಯ ಮಹಾದ್ವಾರದಲ್ಲಿ ತುತ್ತೂರಿಯ ಸದ್ದಾಗಿ ಎಂಟು ಜನ ಭಟರ ಒಂದು ಸಣ್ಣ ಪಡೆ ಆ ಪಾರ್ಶ್ವಕ್ಕೆ ಬಂದಿತು. ಕೆಳ ಅಂತಸ್ತಿನ ಮೊಗಶಾಲೆಗಳಲ್ಲಿ ಭಟರು ಪಹರೆಗೆ ನಿಂತರು. ಇರುಳು ಮೂರು ಜಾಮಗಳಲ್ಲಿ ಅರಮನೆಯ ಸುತ್ತ ಪಹರೆ ಕೊಡುವುದು ಅಲ್ಲಿನ ಪದ್ಧತಿಯಾಗಿತ್ತು. ಮೊಗಶಾಲೆಯನ್ನೇರಿ ರಾಣಿಯ ಬಿಡಾರವನ್ನು ಪ್ರವೇಶಿಸುವ ಅಗ್ಗಳನ ಹಂಚಿಕೆ ಇದರಿಂದ ಕುಸಿಯಿತು. ನಿರಾಶೆಯ ದಗ್ಧದೃಷ್ಟಿಯಿಂದ ಮೊಗಶಾಲೆಗಳತ್ತ ನೋಡುತ್ತ ಅವನು ಹೊದರಿನಡಿಯ ನೆಲದ ಮೇಲೆ ಮಲಗಿದನು.
ಸುಮಾರು ಎರಡು ಗಳಿಗೆ ಕಳೆದಿರಬಹುದು. ಆಗ ಹೆಂಗಸೊಬ್ಬಳು ಮಹಾದ್ವಾರದ ಕಡೆಯ ಎರಡನೆಯ ಮೊಗಶಾಲೆಗೆ ಬಂದು, ಕೈಪಿಡಿಯ ಕಂಬಕ್ಕೆ ಒರಗಿ, ಶೂಲದ ಮರವಿದ್ದ ಕಡೆಗೆ ಮುಖ ತಿರುಗಿಸಿ ನೋಡುತ್ತ ನಿಂತಳು. ನವಮಿಯ ಚಂದ್ರನ ಕ್ಷೀಣ ಕಿರಣಗಳು ಶೂಲದ ಮರದ ಮೇಲೆ ಬಿದ್ದು, ಜೋತಾಡುತ್ತಿದ್ದ ನಾಡಕವಿಯ ದೇಹ ಮಸಕು ಮಸಕಾಗಿ ಕಂಡಿತು. ಹೆಂಗಸು ತಟ್ಟನೆ ಹಿಂದಕ್ಕೆ ಸರಿದು ಮೊಗಶಾಲೆಯ ಕಂಬಗಳ ನಡುವೆ ಮರೆಯಾದಳು.
ಅಗ್ಗಳನು ಚಮತ್ಕೃತನಾದನು. ಹೆಂಗಸು ರಾಣಿ ಕಾಮೇಶ್ವರಿಯೇ ಆಗಿರಬೇಕು. ಆ ದಿನ ದರ್ಶನಕ್ಕೆ ಹೋಗಿದ್ದಾಗ ನಡೆದ ಮಾತುಕಥೆಗಳನ್ನು ರಾಣಿ ಇನ್ನೂ ಮರೆತಿಲ್ಲ. ಬಿಡಾರದ ಏಕಾಂತದಲ್ಲಿ ರಾಣಿ ಚಿಂತಿಸುತ್ತ ಕುಳಿತಾಗ ಶೂಲದ ಮರದ ನೆನಪಾಗಿ ಮೊಗಶಾಲೆಗೆ ಬಂದದ್ದು ಅಸಂಭವವಲ್ಲ. ದಾಸಿಯರು ಕರೆದದ್ದನ್ನು ಕೇಳಿ ಅವಳು ತಟ್ಟನೆ ಒಳಗೆ ಹೋಗಿರಬೇಕು.
ಎರಡನೆಯ ಪ್ರಹರದ ಘಂಟೆ ಹೊಡೆದಾಗ ಎಲ್ಲೆಡೆ ನಿಶ್ಯಬ್ದ. ಪಾನಶಾಲೆಯ ದೀಪಗಳು ಆರಿ ಸುಮಾರು ಹೊತ್ತಾಗಿತ್ತು. ರಾಣಿಯ ಬಿಡಾರದಲ್ಲಿ ಮಾತ್ರ ಕೆಲವು ದೀಪಗಳು ಮಸಕಾಗಿ ಉರಿಯುತ್ತಿದ್ದವು. ಹೊರಗೆ ಪ್ರಹರಿಗಳು ಶತಪಥ ತಿರುಗುತ್ತಿದ್ದರು. ಅವರು ಪೊದರುಗಳ ಹತ್ತಿರ ಬರುವುದಿಲ್ಲವೆಂದು ತಿಳಿದಮೇಲೆ ಅಗ್ಗಳನು ಮಲಗಿದ್ದಂತೆ ಕಣ್ಣುಗಳನ್ನು ಮುಚ್ಚಿ ವಿಶ್ರಾಂತಿಗೆ ಅನುವಾದನು.
ಜೊಂಪು ಹತ್ತಿ ಮೂರನೆಯ ಜಾಮದ ಘಂಟೆ ಹೊಡೆದಾಗ ಅವನಿಗೆ<noinclude></noinclude>
9kgnmy4yl6g0nbw5g4nhutxxtwekvag
ಪುಟ:ಕ್ರಾಂತಿ ಕಲ್ಯಾಣ.pdf/೧೭೭
104
78510
317421
252077
2026-05-05T17:16:55Z
Ashwini Rai K
8475
/* Validated */
317421
proofread-page
text/x-wiki
<noinclude><pagequality level="4" user="Ashwini Rai K" />{{rh|೧೬೪||ಕ್ರಾಂತಿ ಕಲ್ಯಾಣ}}</noinclude>
ಎಚ್ಚರವಾಯಿತು. ಆಗಲೂ ಬಿಡಾರದಲ್ಲಿ ದೀಪಗಳು ಉರಿಯುತ್ತಿರುವುದನ್ನು ಕಂಡು ಅಗ್ಗಳನು, “ರಾಣಿಯ ಜಾಗರಣದ ಕಾರಣವೇನು ?” ಎಂದು ಚಿಂತಿಸಿದನು.
{{gap}}ಇನ್ನೆರಡು ಗಳಿಗೆ ಕಳೆದು ಪೂರ್ವ ದಿಗಂತದಲ್ಲಿ ಬೆಳಗಿನ ಕೆಂಜಾಯೆ ಹರಡುತ್ತಿದ್ದಂತೆ ಅರಮನೆಯ ಕೆಳಅಂತಸ್ತಿನಲ್ಲಿದ್ದ ಉಗ್ರಾಣ ಪಾಕಶಾಲೆಗಳಲ್ಲಿ ದೀಪಗಳು ಹೊತ್ತಿಸಲ್ಪಟ್ಟು ದಾಸ ದಾಸಿಯರ ತಿರುಗಾಟಕ್ಕೆ ಪ್ರಾರಂಭವಾಯಿತು. ಕಾವಲು ಭಟರು ಮೊಗಶಾಲೆಗಳಲ್ಲಿ ಕುಳಿತು ತೂಕಡಿಸುತ್ತ ಸರದಿ ಮುಗಿಸಿಕೊಂಡು ಮನೆಗಳಿಗೆ ಹೋಗಲು ಅನುವಾಗುತ್ತಿದ್ದರು.
{{gap}}ಅಗ್ಗಳನು ಎದ್ದುನಿಂತು ಜೊಂಪು ಹಿಡಿದಿದ್ದ ಕೈಕಾಲುಗಳನ್ನಾಡಿಸಿ ಬೆಳಕು ಹರಿಯುವ ಮೊದಲೇ ಹೊದರುಗಳ ಮರೆಯಲ್ಲಿ ರಾಜಮಾರ್ಗವನ್ನು ಹಾದು ನಗರವನ್ನು ಸೇರಲು ಅನುವಾಗುತ್ತಿದ್ದಾಗ ರಾಣಿಯ ಬಿಡಾರದ ಅಡಿಯಲ್ಲಿದ್ದ ಮೊಗಶಾಲೆಯ ಬಾಗಿಲಿಂದ ಹೆಂಗಸೊಬ್ಬಳು ಐದಾರು ವರ್ಷಗಳ ಬಾಲಕನೊಬ್ಬನ ಕೈಹಿಡಿದು ಉದ್ಯಾನಕ್ಕೆ ಬರುತ್ತಿರುವುದನ್ನು ಕಂಡನು. ಅವರ ಉಡಿಗೆ ಅರಮನೆಯ ದಾಸಿಯರಿಗೆ ತಕ್ಕಂತಿದ್ದವು. ಊಳಿಗದವರೆಂದು ಕಾವಲಿದ್ದ ಭಟನು ಅವರನ್ನು ತಡೆಯಲಿಲ್ಲ.
ಹೆಂಗಸಿನ ಮೈ ನಿಲುವು, ನಡಿಗೆ, ತನಗೆ ಎಲ್ಲಿಯೋ ಪರಿಚಿತವೆಂದು ಅಗ್ಗಳನು ಭಾವಿಸಿದನು. ಅವರು ಉದ್ಯಾನವನ್ನು ದಾಟಿ ರಾಜಮಾರ್ಗದಿಂದ ನಗರಕ್ಕೆ ಹೋಗುತ್ತಿದ್ದಂತೆ ಅಗ್ಗಳನು ತಾನು ವಿಪತ್ತಿನಲ್ಲಿರುವೆನೆಂಬುದನ್ನು ಮರೆತು, ಪೊದರ ಮರೆಯಿಂದ ಹೊರಗೆ ಬಂದು ಅವಳನ್ನು ಹಿಂಬಾಲಿಸಿದನು.
{{***|3}}
“ರಾಜ್ಯಕೋಶ ಅರಸೊತ್ತಿಗೆಗಳನ್ನು ಪಗಡೆಯಾಟದಲ್ಲಿ ಸೋಲುವುದು, ಗೆಲ್ಲುವುದು ಪುರಾಣಯುಗದಲ್ಲಿ ಸತ್ಯಘಟನೆಗಳಾಗಿರಬಹುದು. ಕಥೆ ಕಾವ್ಯಗಳಲ್ಲಿ ಅದರ ವರ್ಣನೆಯನ್ನು ಓದುತ್ತೇವೆ. ಆದರೆ ವಾಸ್ತವ ಜೀವನದಲ್ಲಿ ಹಾಗಾಗುವುದು ಸಾಧ್ಯವಲ್ಲ.” -ಎಂದು ತನಗೆ ತಾನೆ ಹೇಳಿಕೊಳ್ಳುತ್ತ ರಾಣಿ ಕಾಮೇಶ್ವರಿ ಬಿಡಾರವನ್ನು ಸೇರಿದಳು.
“ಹಾಗಾದರೆ ನಾನು ಪಗಡೆಯಾಟದಲ್ಲಿ ಬಿಜ್ಜಳನನ್ನು ಸೋಲಿಸಿ ರಾಜ್ಯಕೋಶಗಳನ್ನು ಗೆದ್ದದ್ದು ನಿಜವಲ್ಲವೆ?” ಎಂದು ಪ್ರಶ್ನಿಸಿತು. ಅವಳ ಅಂತರಂಗದ ಇನ್ನೊಂದು ಮುಖ.
“ನನ್ನನ್ನು ವಂಚಿಸಲು ಬಿಜ್ಜಳನು ಹೂಡಿದ ತಂತ್ರ ಅದು. ಇದನ್ನು ತಿಳಿದೇ ನಾನು, ಸರ್ವಾಧಿಕಾರಿಯ ರಾಜಮಕುಟ ಮುದ್ರೆಯುಂಗುರಗಳನ್ನು ಅವನಿಗೇ<noinclude></noinclude>
phs2gm7a6i4yyodbwo4cwzt4ir2yeyg
ಪುಟ:ಕ್ರಾಂತಿ ಕಲ್ಯಾಣ.pdf/೧೭೮
104
78511
317422
252078
2026-05-05T17:17:41Z
Ashwini Rai K
8475
/* Validated */
317422
proofread-page
text/x-wiki
<noinclude><pagequality level="4" user="Ashwini Rai K" />{{rh|ಮಂಗಳವೇಡೆಯ ಅಗ್ನಿದಾಹ||೧೬೫}}</noinclude>
ಹಿಂದಿರುಗಿ ಕೊಟ್ಟದ್ದು. ನುಂಗಲಾರದ ತುತ್ತನ್ನು ನುಂಗಲು ಪ್ರಯತ್ನಿಸಿದಾಗ ತುತ್ತು ಗಂಟಲಲ್ಲಿ ಸಿಲುಕಿ ಪ್ರಾಣಾಪಾಯ ಉಂಟಾಗಬಹುದು. ಅಂತಹ ತಿಳಿಗೇಡಿ ಹೆಣ್ಣಲ್ಲ ನಾನು,” ಎಂದು ಉತ್ತರಿಸಿತು ರಾಣಿಯ ಮೊದಲ ಮುಖ.
“ಹಾಗಾದರೆ ನೀನು ಬೆಡಗು ಬಿನ್ನಾಣಗಳಿಂದ ಬಿಜ್ಜಳನ ಮೇಲೆ ಮೋಹದ ಬಲೆ ಬೀಸಿದೆಯೇಕೆ ?”
“ಬೆಡಗು ಬಿನ್ನಾಣಗಳು ಹೆಣ್ಣಿಗೆ ಸಹಜವಾದ ಅಸ್ತ್ರಗಳು. ಇಚ್ಛೆ ಇರಲಿ, ಇಲ್ಲದಿರಲಿ, ಸಮಯಾಸಮಯಗಳಲ್ಲಿ ಅವುಗಳ ಆಸ್ಫಾಲನೆ ನಡೆಯುವುದು. ಬೆಂಕಿಯು ಸುಡುವಂತೆ, ಗಾಳಿ ಬೀಸುವಂತೆ, ಸೂರ್ಯನು ಬೆಳಗುವಂತೆ ಅದೊಂದು ಸ್ವಾಭಾವಿಕ ಕಾರ್ಯ. ಅದರಲ್ಲಿ ನನಗಾವ ಹೆಚ್ಚಿನ ಉದ್ದೇಶವೂ ಇರಲಿಲ್ಲ.”
“ಇಚ್ಛೆಯಿರಲಿ, ಇಲ್ಲದಿರಲಿ, ನಿನ್ನ ವರ್ತನೆ ಬಿಜ್ಜಳನ ಕಾಮಾಸಕ್ತಿಯನ್ನು ಕೆರಳಿಸಿದೆ. ಅದರ ದುಷ್ಟ ಫಲ ನಿನ್ನನ್ನು ಬಿಡುವುದಿಲ್ಲ.”
“ಈಗ ಬಿಜ್ಜಳನು ನನ್ನ ಸರ್ವಾಧಿಕಾರಿ, ನನ್ನ ನೆಚ್ಚಿನ ಗರುಡ. ಅವನಿಂದ ನನಗಾವ ಭಯವೂ ಇರುವುದಿಲ್ಲ.”
“ಸರ್ವಾಧಿಕಾರಿ ನಿನ್ನನ್ನು ಮೋಸದಿಂದ ಸೆರೆ ಹಿಡಿಯಬಹುದು. ನೆಚ್ಚಿನ ಗರುಡ ಮೋಹದ ಗೆಳೆಯನಾಗಲು ಹವಣಿಸಬಹುದು. ನೀನು ವಿಪತ್ತಿನಲ್ಲಿ ಬಿದ್ದಿರುವೆ, ರಾಣಿ.”
“ಶಂಕಿಸುವುದು ನಿನ್ನ ಸ್ವಭಾವ, ನಿಶ್ಯಂಕೆಯಿಂದಿರುವುದು ನನ್ನ ಸ್ವಭಾವ. ನಾವಿಬ್ಬರೂ ಒಂದೇ ಮನಸ್ಸಿನ ಎರಡು ಮುಖಗಳು. ನಡೆಯಬೇಕಾದ ಕಾರ್ಯ ನಡೆದೇ ನಡೆಯುವುದು. ಶಂಕೆ ನಿಶ್ಯಂಕೆಗಳು ಅದನ್ನು ತಡೆಯಲಾರವು. ಅದಕ್ಕಾಗಿ ನಾವೇಕೆ ಹೋರಾಡಬೇಕು?*
ಎಂದು ಕಾಮೇಶ್ವರಿ ಅಂತರಂಗದ ತಳಮಳವನ್ನು ಕೊನೆಗಾಣಿಸಿ, ಸಭಾಂಗಣಕ್ಕಾಗಿ ಧರಿಸಿದ್ದ ಆಭರಣಗಳನ್ನು ತೆಗೆದಿಡುತ್ತಿದ್ದ ಉಷಾವತಿಯ ಕಡೆ ತಿರುಗಿ, “ಪ್ರೇಮಾರ್ಣವ ಏನು ಮಾಡುತ್ತಿದ್ದಾನೆ?” ಎಂದು ಕೇಳಿದಳು.
:“ಆಗಲೆ ಊಟ ಮಾಡಿಸಿ ಮಲಗಿಸಿದೆ. ನಿದ್ರೆ ಮಾಡುತ್ತಿದ್ದಾನೆ.”
:“ಅಗ್ಗಳದೇವರು ಬಂದಿದ್ದರೆ?”
:“ನಿಮ್ಮ ಸಂಗಡ ಸಭಾಂಗಣಕ್ಕೆ ಹೋದವರು ಹಿಂದಿರುಗಲಿಲ್ಲ.”
:ರಾಣಿ ಮೌನ.
:“ಸಭಾಂಗಣದಲ್ಲಿ ಏನು ನಡೆಯಿತು, ರಾಣೀಜಿ ?”
:“ಅದೊಂದು ದೊಡ್ಡ ಕಥೆ, ಉಷಾ. ನಾಳೆ ಎಲ್ಲವನ್ನೂ ಹೇಳುತ್ತೇನೆ. ಈಗ ಆರೋಗಣೆಗೆ ಸಿದ್ಧಪಡಿಸು.”<noinclude></noinclude>
1u6tr9qla9853mla0mzaqivn6fxt3pb
ಪುಟ:ಕ್ರಾಂತಿ ಕಲ್ಯಾಣ.pdf/೧೭೯
104
78512
317423
252079
2026-05-05T17:17:56Z
Ashwini Rai K
8475
/* Validated */
317423
proofread-page
text/x-wiki
<noinclude><pagequality level="4" user="Ashwini Rai K" />{{rh|೧೬೬||ಕ್ರಾಂತಿ ಕಲ್ಯಾಣ}}</noinclude>
ಬಿಡಾರದ ಕೆಳಗೆ ಅಡಿಗೆಯ ಸಾಲು. ರಾಣಿಯ ದಾಸಿಯರು ಬೇಕಾದ ಭಕ್ಷ್ಯಭೋಜನಗಳನ್ನು ಮಾಡಿಟ್ಟಿದ್ದರು. ಒಡತಿಯ ಕೈಕಾಲು ತೊಳೆಸಿ ಉಷಾವತಿ ಪಾರ್ಶ್ವದ ಕೊಠಡಿಯಲ್ಲಿ ಆರೋಗಣೆಗೆ ಅಣಿಮಾಡಿದಳು.
ಬಡಿಸಿದ ತಿನಿಸುಗಳ ರುಚಿ ನೋಡಿ ಏನನ್ನೂ ತಿನ್ನದೆ ಎದ್ದುಬಿಟ್ಟಳು ಕಾಮೇಶ್ವರಿ. ಮನಸ್ಸಿನ ತಳಮಳ ಮತ್ತೆ ಮರುಕಳಿಸಿತ್ತು.
ವಾಸಗೃಹದ ಮಂಚದ ಮೇಲೆ ದಿಂಬುಗಳಿಗೊರಗಿ ಅವಳು ಕ್ಷಣಕಾಲ ಮಲಗಿದಳು, ಎದ್ದು ಶತಪಥ ತಿರುಗಿದಳು. ಆ ಅಜ್ಞಾತ ಗ್ರಾಮ್ಯಕವಿಯ ಹಾಡಿನ ನುಡಿಯೊಂದರ ನೆನಪಾಯಿತು.
:ತೈಲವಿಲ್ಲದ ದೀಪ, ಗಂಡನಿಲ್ಲದ ತಾಪ,
:ಹೌಹಾರುತಿದ್ದಾಳ ಲಕ್ಕಿ.
:ಬಿಜ್ಜಳನ ಬಿಡುತಾಳ, ತೊಡೆಯೇರಿ ಕುಳಿತಾಳ,
:ಇಬ್ಬರಿಗೂ ಮಕ್ಕಿಕಾ ಮಕ್ಕಿ !
ಭಾಷೆ, ಛಂದಸ್ಸು, ಶೀಲ, ಅಶ್ಲೀಲಗಳ ಪರಿವೆಯೂ ಇಲ್ಲದೆ ಎಷ್ಟೊಂದು ಸ್ವಾಭಾವಿಕವಾಗಿ ನುಡಿದಿದ್ದಾನೆ ಆ ನಾಡ ಕವಿ! ಬಿಜ್ಜಳನ ತೊಡೆಯೇರಲು ಬಯಸಿದೆನೇ ನಾನು? ನಮ್ಮ ವರಸಾಮ್ಯ “ಮಕ್ಕಿಕಾ ಮಕ್ಕಿ” ಎನ್ನುವಷ್ಟು ಈಡುಜೋಡಾಗಿದೆಯೇ?
ವಿದ್ಯೆಯ ಗಂಧವಿಲ್ಲದೆ ಕವಿಯಾಗಲೆಳಸುವ ಪಾಮರನಿಗೂ ಒಲಿಯುವ ಹೆಣ್ಣು ಸರಸ್ವತಿ ! ಮಾನವನ ಆಸೆ ಆಕಾಂಕ್ಷೆಗಳಿಗೆ ಅಧಿದೇವತೆಯಾಗಿ ಸರಸ್ವತಿಯನ್ನು ಸೃಷ್ಟಿಸಿದ ಬ್ರಹ್ಮದೇವನೇ ಅವಳ ಕಾಮದೇವನಾದದ್ದು ಹೇಗೆ? ಸರಸ್ವತಿಯ ಸ್ವೈರವರ್ತನೆಯನ್ನು ಸೂಚ್ಯವಾಗಿ ನಿರ್ದೇಶಿಸುವುದು ಆ ಪುರಾಣ ಕಥೆಯ ಉದ್ದೇಶವೆ?
ಸರಸ್ವತಿಯ ರಮ್ಯ ರೋಚಕ ಲಾವಣ್ಯಮಯ ಲಜ್ಞಾಹೀನ ಪ್ರತಿಸೃಷ್ಟಿಯೇ ಲಕ್ಷ್ಮೀ. ಮೂಲದಿಂದ ಬೇರೆಯಾಗುವುದು ಪ್ರಯತ್ನಿಸಿದರೂ ಸಾಧ್ಯವಲ್ಲ ಅವಳಿಗೆ. ಏಕಕಾಲದಲ್ಲಿ ಈ ಇಬ್ಬರು ಸ್ವೈರಿಣಿಯರನ್ನು ಒಲಿಸಲು ಪ್ರಯತ್ನಿಸಿ ಶೂಲಕ್ಕೇರಿದನು ಆ ನತದೃಷ್ಟ ಕವಿ,
-ಎಂದು ಯೋಚಿಸುತ್ತ ಕಾಮೇಶ್ವರಿ ವಾತಾಯನದ ಬಳಿ ಹೋದಳು. ಹೊರಗೆ ಗಾಡಾಂಧಕಾರ, ಏನೂ ಕಾಣುತ್ತಿರಲಿಲ್ಲ. ಬಿಡಾರದ ಹೊರಗಿನ ಮೊಗಶಾಲೆಯಲ್ಲಿ ನಿಂತು ನೋಡಿದರೆ, ಬೆಳುದಿಂಗಳ ಬೆಳಕಿನಲ್ಲಿ ಶೂಲದ ಮರ ಕಾಣಬಹುದು.<noinclude></noinclude>
a7h059pgkbuws28jhwa6p75xy7ksrwc
ಪುಟ:ಕ್ರಾಂತಿ ಕಲ್ಯಾಣ.pdf/೧೮೦
104
78513
317502
252080
2026-05-06T09:07:28Z
Shreelatha.Halemane
7642
/* Validated */
317502
proofread-page
text/x-wiki
<noinclude><pagequality level="4" user="Shreelatha.Halemane" />{{rh|ಮಂಗಳವೇಡೆಯ ಅಗ್ನಿದಾಹ||೧೬೭}}</noinclude>
{{gap}}ಕಾಮೇಶ್ವರಿ ಬಿಡಾರದ ಬಾಗಿಲನ್ನು ತೆರೆದು ಹೊರಗೆ ಹೋದಳು. ಉಪ್ಪರಿಗೆಯ ಉದ್ದಕ್ಕೂ ಇದ್ದ ಮುಚ್ಚುದಾರಿ ಜನಶೂನ್ಯ. ದಾರಿಯ ಆ ಕೊನೆಯಲ್ಲಿ ತೂಗುದೀಪವೊಂದು ಮಂದಕಾಂತಿಯಿಂದ ಉರಿಯುತ್ತಿತ್ತು.
{{gap}}ಮೆಲ್ಲನೆ ನಡೆಯುತ್ತಮುಚ್ಚುದಾರಿಯನ್ನು ಹಾದು ಕಾಮೇಶ್ವರಿ ಮೊಗಶಾಲೆಗೆ ಬಂದಳು. ಕೈಪಿಡಿಯ ಕಂಬಕ್ಕೆ ಒರಗಿ ನಿಂತು ಶೂಲದ ಮರವಿದ್ದ ಕಡೆ ನಿಟ್ಟಿಸಿ ನೋಡಿದಳು.
{{gap}}ನವಮಿಯ ಚಂದ್ರನ ಮಂದಕಿರಣಗಳಲ್ಲಿ, ಆಗಾಗ ಶೂಲದ ಮರ ಸ್ಪಷ್ಟವಾಗಿ ಕಾಣುತ್ತಿತ್ತು. ಜೋತಾಡುತ್ತಿದ್ದ ದೇಹ ಗಾಳಿಯಲ್ಲಿ ಅಲುಗಿತು. ಕಾಮೇಶ್ವರಿ ಕಂಪಿಸಿದಳು!
:ರಾಣಿ!
{{gap}}ಯಾರೋ ಕೂಗಿದಂತಾಗಿ ಕಾಮೇಶ್ವರಿ ಹಿಂದಿರುಗಿ ನೋಡಿದಳು. ಮೊಗ ಶಾಲೆಯ ಇನ್ನೊಂದು ಕಡೆಯ ಮುಚ್ಚುದಾರಿಯಲ್ಲಿ ಪುರುಷನೊಬ್ಬನು ನಿಂತಿರುವುದನ್ನು ಕಂಡು ಅವಳು ಚಕಿತಳಾದಳು.
{{gap}}ತಟ್ಟನೆ ಹಿಂದಕ್ಕೆ ಸರಿದು ಅವಳು ತನ್ನ ಬಿಡಾರದತ್ತ ಹೋಗಲು ಅನುವಾದಂತೆ ಪುರುಷನು ಎರಡು ಹೆಜ್ಜೆ ಮುಂದೆ ಬಂದು,
{{gap}}“ಏಕೆ, ರಾಣಿ ? ಗುರುತಾಗಲಿಲ್ಲವೆ ? ನಾನು ನಿನ್ನ ನೆಚ್ಚಿನ ಗರುಡ ! ಬಿಜ್ಜಳ!” ಎಂದನು.
{{gap}}ಕಾಮೇಶ್ವರಿ ಸ್ತಂಭಿತೆಯಾದಳು. ಅಸ್ಪುಟ ಕಂಠದಿಂದ, “ಸರ್ವಾಧಿಕಾರಿ ಬಿಜ್ಜಳರಾಯರು, ಈ ಅವೇಳೆಯಲ್ಲಿ, ನನ್ನ ಬಿಡಾರದ ಏಕಾಂತದಲ್ಲಿ !” ಎಂದು ತೊದಲುತ್ತ ನುಡಿದಳು.
:ಬಿಜ್ಜಳನು ಮಿದುವಾಗಿ ನಕ್ಕು,
{{gap}}“ನಾನೀಗ ಸರ್ವಾಧಿಕಾರಿ ಬಿಜ್ಜಳರಾಯನಲ್ಲ, ರಾಣಿ. ಪಗಡೆಯಾಟದಲ್ಲಿ ಸೋತು, ಆತ್ಮಾರ್ಪಣ ಮಾಡಿಕೊಂಡ ನಿಮ್ಮ ನೆಚ್ಚಿನ ಗರುಡನು ಮಾತ್ರ ಒಡತಿಯಿಂದ ಗರುಡನು ಪಡೆಯಬಹುದಾದ ಕೃಪಾದೃಷ್ಟಿಯ ಪ್ರಸಾದಕ್ಕಾಗಿ ಬಂದಿದ್ದೇನೆ,” - ಎಂದು ಹೇಳಿ ಅಧಿಷ್ಠಾತೃ ದೇವೀಪ್ರತಿಮೆಯ ಸಂಮುಖದಲ್ಲಿ ಬೇಡುವ ಭಕ್ತನಂತೆ ಮೊಣಕಾಲೂರಿ ಕುಳಿತು ಕಾತರದ ಕಣ್ಣುಗಳಿಂದ ಕಾಮೇಶ್ವರಿಯ ಕಡೆ ನೋಡಿದನು.
{{gap}}ಅಚ್ಚರಿ ನೂರ್ಮಡಿಯಾಗಿ ಎಲ್ಲ ಕಡೆಗಳಿಂದ ಮೇಲೆರಗಿದಂತಾಯಿತು ಅವಳಿಗೆ ಕೆಲವು ಕ್ಷಣಗಳು ಸ್ತಬ್ಧಳಾಗಿ ನಿಂತು ಬಳಿಕ ಚೇತರಿಸಿಕೊಂಡು, ಬಿಜ್ಜಳನ ಭುಜ ಹಿಡಿದೆಬ್ಬಿಸಿ ಅವಳು,
{{gap}}“ದ್ಯೂತಸಭೆಯಲ್ಲಿ ಪ್ರಾರಂಭವಾದ ಈ ನಗೆಯಾಟವನ್ನು ಅಲ್ಲಿಗೇ<noinclude></noinclude>
nbwhjw4elfp3nntc8ciojf30boqckre
ಪುಟ:ಕ್ರಾಂತಿ ಕಲ್ಯಾಣ.pdf/೧೮೫
104
78518
317506
252121
2026-05-06T09:11:21Z
Shreelatha.Halemane
7642
/* Validated */
317506
proofread-page
text/x-wiki
<noinclude><pagequality level="4" user="Shreelatha.Halemane" />{{rh|೧೭೨||ಕ್ರಾಂತಿ ಕಲ್ಯಾಣ}}</noinclude>
ಚಾಲುಕ್ಯ ಮಾಂಡಲಿಕರಾದರೂ ಸ್ವತಂತ್ರ ಅರಸರಾಗುವ ಹಂಬಲ ಅವರನ್ನು ತಪ್ಪು ದಾರಿಗೆಳೆದಿದೆ. ಈ ಪರಿಸ್ಥಿತಿಯಲ್ಲಿ ಸಾಮಂತಮನ್ನೆಯರ ಸ್ವಾಮಿನಿಷ್ಠೆ ಆಕಾಶ ಕುಸುಮದಂತೆ ತೋರಿಕೆಯ ವಸ್ತುವಾದರೆ ಆಶ್ಚರ್ಯವೇನಿದೆ ? ರಾಜ್ಯದಲ್ಲಿ ಹೆಜ್ಜೆ ಹೆಜ್ಜೆಗೂ ನಮಗೆ ವೈರಿಗಳು. ಇವರೆಲ್ಲರನ್ನೂ ಹತ್ತಿಕ್ಕಿದಾಗ ಮಾತ್ರ ರಾಜ್ಯ ಸುಭದ್ರವಾಗುವುದು,” ಎಂದನು.
{{gap}}“ಕಳೆದ ಕೆಲವು ವರ್ಷಗಳಿಂದ ಚಾಲುಕ್ಯರಾಜ್ಯ ಈ ಪರಿಸ್ಥಿತಿಯನ್ನು ಎದುರಿಸುತ್ತಿದೆಯಲ್ಲವೆ? ನಿಮ್ಮ ನೇತೃತ್ವದಲ್ಲಿ ಮುಂದೆಯೂ ಆ ಕಾರ್ಯ ದಕ್ಷತೆಯಿಂದ ನಡೆಯುವುದು.”
{{gap}}“ನಾನು ಅದಕ್ಕಾಗಿ ಭಯಪಡುತ್ತಿಲ್ಲ, ರಾಣಿ. ನನ್ನ ಸಮಯ ಸಾಮರ್ಥ್ಯಗಳೆಲ್ಲವನ್ನೂ ಚಾಲುಕ್ಯ ರಾಜ್ಯದ ರಕ್ಷಣೆಗಾಗಿ ಕಳೆಯುವ ಉದ್ದೇಶದಿಂದ ಮಂಗಳವೇಡೆಯ ಮಂಡಲಾಧಿಕಾರವನ್ನು ಸೋಮೇಶ್ವರನಿಗೊಪ್ಪಿಸಿದೆ. ಸೈನ್ಯ ಸಹಾಯದಿಂದ ವಿರೋಧಿ ಸಾಮಂತರನ್ನು, ಮಾಂಡಲಿಕರನ್ನು ದಾರಿಗೆ ತರುವುದು ಸುಲಭ ಸಾಧ್ಯ. ಆದರೆ ಇನ್ನೊಂದು ವಿಚಾರ ನನಗೆ ತಲೆಶೂಲೆ ಆಗಿದೆ.
{{gap}}“ಯಾವುದು ಆ ವಿಚಾರ?
{{gap}}“ಶರಣಧರ್ಮದ ಹೆಸರಿನಲ್ಲಿ ಬಸವಣ್ಣನವರು ಪ್ರಾರಂಭಿಸಿರುವ ಆಂದೋಳನ ರಾಜ್ಯದ ಕೃಷಿಕ ಕಾರ್ಮಿಕರಲ್ಲಿ, ಶೆಟ್ಟಿ ಬಣಜಿಗ ಶ್ರೀಮಂತ ಮನ್ನೆಯರಲ್ಲಿ, ಕಾಳ್ಗಿಚ್ಚಿನಂತೆ ಹರಡುತ್ತಿದೆ ಅದು. ಇಂದು ವರ್ಣಧರ್ಮ ಜಾತಿಪಂಥಗಳನ್ನು ವಿರೋಧಿಸುತ್ತಿರುವ ಅವರು ನಾಳೆ ನಮ್ಮ ಪ್ರಭುತ್ವಾಧಿಕಾರವನ್ನು ಎದುರಿಸಲು ಸಿದ್ದರಾಗಬಹುದು. ಅನಾದಿಕಾಲದಿಂದ ಕ್ಷತ್ರಿಯರಿಗೆ ಮೀಸಲಾದ ಅರಸುತನ ಬೇರೆ ವರ್ಣಗಳ ಕೈಸೇರಿದರೆ ಚಾಲುಕ್ಯರಾಜ್ಯ ನಾಶವಾದಂತೆಯೇ?”
{{gap}}ಕಾಮೇಶ್ವರಿ ಕೆಲವು ಕ್ಷಣಗಳು ಯೋಚಿಸಿ, “ಏಕೆ? ಹಿಂದೆ ಬ್ರಾಹ್ಮಣ ವೈಶ್ಯಶೂದ್ರರು ಅರಸರಾಗಿ ರಾಜ್ಯವಾಳಲಿಲ್ಲವೆ?” ಎಂದಳು.
{{gap}}“ಅರಸರಾಗುವ ಮುನ್ನ ಅವರು ಯಾವ ವರ್ಣಕ್ಕೇ ಸೇರಿರಲಿ, ಅರಸರಾದ ಮೇಲೆ ಕ್ಷತ್ರಿಯರಾಗುವರು. ಮೌರ್ಯ ಗುಪ್ತ ಕದಂಬರು ಇದಕ್ಕೆ ನಿದರ್ಶನ.”
{{gap}}“ಹಾಗಾದರೆ ಈಗ ಒದಗಿರುವ ದುರಂತದಿಂದ ಚಾಲುಕ್ಯ ರಾಜ್ಯವನ್ನು ರಕ್ಷಿಸಲು ಯಾವ ಉಪಾಯವೂ ಇಲ್ಲವೆ?”
{{gap}}“ಇದೆ, ರಾಣಿ, ಶರಣಧರ್ಮದ ವಿನಾಶವೇ ಆ ಉಪಾಯ. ನಾನು ದೀರ್ಘ ಕಾಲ ಯೋಚಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ. ಚಾಲುಕ್ಯ ರಾಜ್ಯದಲ್ಲಿ ಶರಣ ಧರ್ಮಕ್ಕೆ ಪ್ರೋತ್ಸಾಹ ಕೊಡುವ ಎಲ್ಲ ಮಠಮಂದಿರಗಳನ್ನು ನಾಶ ಮಾಡುವುದು<noinclude></noinclude>
muumoenuotdae17v3f3k2zmx8dp1xx5
ಪುಟ:ಕ್ರಾಂತಿ ಕಲ್ಯಾಣ.pdf/೧೮೬
104
78519
317508
252122
2026-05-06T09:12:01Z
Shreelatha.Halemane
7642
/* Validated */
317508
proofread-page
text/x-wiki
<noinclude><pagequality level="4" user="Shreelatha.Halemane" />{{rh|ಮಂಗಳವೇಡೆಯ ಅಗ್ನಿದಾಹ||೧೭೩}}</noinclude>
ನನ್ನ ಸಂಕಲ್ಪ. ಚಾಲುಕ್ಯರಾಜ್ಯ ಉಳಿಯಲು ಅದೊಂದೇ ದಾರಿ.”
{{gap}}“ಶರಣರ ಪ್ರತಿನಿಧಿಯಾಗಿ ಚೆನ್ನಬಸವಣ್ಣನವರು ನಿಮ್ಮ ಮಂತ್ರಿಮಂಡಲದಲ್ಲಿದ್ದಾರೆ. ಅವರು ಇದಕ್ಕೆ ಒಪ್ಪುವರೆ?”
{{gap}}“ನನ್ನ ವಿಧ್ವಂಸನ ಕಾರ್ಯಕ್ಕೆ ಮಹಮನೆ ಅನುಭವಮಂಟಪಗಳು ಮೊದಲ ಬಲಿ. ವರ್ಣಧರ್ಮಜಾತಿಪಂಥಗಳನ್ನು ಒಪ್ಪಿಕೊಂಡು ಶರಣಧರ್ಮವನ್ನು ತ್ಯಜಿಸಿದರೆ ಚೆನ್ನಬಸವಣ್ಣನವರು ಉಳಿಯುವರು. ಇಲ್ಲವೆ ಬೇರೆ ಶರಣರಂತೆ ಅವರೂ ನನ್ನ ಭಟರ ಖಡ್ಗಧಾರೆಗೆ ಬಲಿಯಾಗುವರು.”
{{gap}}ಕಾಮೇಶ್ವರಿ ನಡುಗಿದಳು. ಬಿಜ್ಜಳನ ವಂಚನೆ ಕಾಠಿಣ್ಯ ನಿಷ್ಟುರತೆಗಳು ವಿಕೃತ ರೂಪದ ಪಿಶಾಚಿಗಳಂತೆ ಅವಳ ಕಣ್ಣೆದುರಿಗೆ ಸುಳಿದವು. ಚೆನ್ನಬಸವಣ್ಣನವರಂತಹ ಆದರ್ಶವಾದಿ ಸಾತ್ವಿಕ ಶರಣನು ಈ ಧೂರ್ತವಂಚಕ ರಾಜಕಾರಣಿಯಿಂದ ಪರಾಜಿತನಾಗುವುದು ಖಂಡಿತ. ಅವರನ್ನು ಉದ್ಧರಿಸುವ ಮಾರ್ಗವೇನೂ ಇಲ್ಲವೆ?.... ಎಂದು ಕಾಮೇಶ್ವರಿ ಯೋಚಿಸುತ್ತಿದ್ದಂತೆ ಬಿಜ್ಜಳನು ಇಮ್ಮಡಿ ಉತ್ಸಾಹದಿಂದ ಹೇಳಿದನು.
{{gap}}“ದಕ್ಷಿಣಾಪಥದಲ್ಲಿ ಚಾಲುಕ್ಯರಾಜ್ಯ ಅತ್ಯಂತ ವಿಶಾಲವೂ ಸಂಪದ್ಭರಿತವೂ ಆದ ದೇಶವೆಂದು ಹೆಸರಾಗಿದೆ. ಪರರಾಯರ ದಾಳಿ, ಅಂತಃಕಲಹ, ಈ ದ್ವಿಮುಖ ವಿಪತ್ತಿನಿಂದ ಇಷ್ಟೊಂದು ದೊಡ್ಡ ರಾಜ್ಯವನ್ನು ರಕ್ಷಿಸಲು ನಾವು ದೇವತೆಗಳಂತೆ ಬಿಡುಗಣ್ಣರಾಗಬೇಕಾಗುತ್ತದೆ, ರಾಣಿ. ಶರಣರು ತಮ್ಮ ಬಿಡುವಿಲ್ಲದ ಚಳುವಳಿಯಿಂದ ರಾಜ್ಯದ ಪ್ರಜಾ ಸಮುದಾಯವನ್ನು ಪ್ರಭುಮನ್ನೆಯರ ವಿರುದ್ದ ಹುರಿದುಂಬಿಸುತ್ತಿದ್ದಾರೆ. ಅವರು ಪ್ರಚಾರಕ್ಕೆ ತರುತ್ತಿರುವ ಜಾತಿಪಂಥಗಳ ನಿರಾಕರಣೆ, ಸರ್ವಸಮಾನತೆ, ಸ್ತ್ರೀ ಪುರುಷರ ಸಮಾನಾಧಿಕಾರ, ವೇದ ಧರ್ಮಶಾಸ್ತ್ರಗಳ ವಿಡಂಬನೆ, ಈ ಕ್ರಾಂತಿಕಾರಿ ಭಾವನೆಗಳು ನಾಡಿನ ಎಲ್ಲ ಕಡೆ ಸಂಪ್ರದಾಯವಾದಿಗಳನ್ನು ರೊಚ್ಚಿಗೆಬ್ಬಿಸಿದೆ. ಈಗ ನಾವು ವೈದಿಕ ಸಂಪ್ರದಾಯವಾದಿಗಳ ಪಕ್ಷವಹಿಸಿ ಶರಣರ ಉಪಟಳದಿಂದ ಸಮಾಜವನ್ನು ರಕ್ಷಿಸದೆ ಹೋದರೆ ಚಾಲುಕ್ಯರಾಜ್ಯ ಅಳಿಯುವುದು. ಅದರೊಡನೆ ನಾವೂ ಅಳಿಯುವೆವು. ಕುಮಾರ ಪ್ರೇಮಾರ್ಣವನ ಉತ್ತರಾಧಿಕಾರಕ್ಕೆ ಏನೂ ಉಳಿಯುವುದಿಲ್ಲ.”
{{gap}}ಕಾಮೇಶ್ವರಿ ಮೌನ. ಉತ್ತರಕ್ಕಾಗಿ ಕೊಂಚಹೊತ್ತು ನಿರೀಕ್ಷಿಸುತ್ತಿದ್ದು ಬಳಿಕ ಬಿಜ್ಜಳನು, “ಏಕೆ ರಾಣಿ ? ಈ ವಿಚಾರದಲ್ಲಿ ನೀನು ಏನೂ ಹೇಳುವುದಿಲ್ಲವೆ ?” ಎಂದನು.
{{gap}}ಕಾಮೇಶ್ವರಿ ನುಡಿದಳು : “ನಿಮ್ಮ ಚಿಕಿತ್ಸೆ ರೋಗದಷ್ಟೇ ಭಯಂಕರವಾಗಿದೆ.<noinclude></noinclude>
89un1d5p4oic1z0s7grn2ls018ipyp5
ಪುಟ:ಕ್ರಾಂತಿ ಕಲ್ಯಾಣ.pdf/೧೮೭
104
78520
317512
252185
2026-05-06T09:13:17Z
Shreelatha.Halemane
7642
/* Validated */
317512
proofread-page
text/x-wiki
<noinclude><pagequality level="4" user="Shreelatha.Halemane" />{{rh|೧೭೪||ಕ್ರಾಂತಿ ಕಲ್ಯಾಣ}}</noinclude>
ಒಂದು ವಿಪತ್ತಿನಿಂದ ಉದ್ಧಾರವಾಗಲು ಅಷ್ಟೇ ಘೋರವಾದ ಇನ್ನೊಂದು ವಿಪತ್ತಿಗೆ ಬಿದ್ದಂತಾಗುವುದು. ಶರಣರ ವಿನಾಶದಿಂದ ಚಾಲುಕ್ಯ ರಾಜ್ಯದ ಪ್ರಜೆಗಳೆಲ್ಲ ನಮಗೆ ವಿರೋಧಿಗಳಾಗುವರು.
{{gap}}“ಮುಂದೆ ಒದಗಬಹುದಾದ ವಿಪತ್ತನ್ನು ತೊಡೆದುಹಾಕಲು ಈಗ ಈ ಚಿಕಿತ್ಸೆ ಅಗತ್ಯ.”
{{gap}}“ಚಿಕಿತ್ಸಾನಂತರ ಮುಂದಿನ ಕಾರ್ಯ?”
{{gap}}“ಪ್ರೇಮಾರ್ಣವನ ಪಟ್ಟಾಭಿಷೇಕ. ಅವನು ಪ್ರಾಪ್ತವಯಸ್ಕನಾಗುವವರೆಗೆ ನಿನ್ನನ್ನು ರಾಜಪ್ರತಿನಿಧಿಯಾಗಿ ನೇಮಿಸುವುದು.”
{{gap}}“ಈ ಯೋಜನೆಯಲ್ಲಿ ಜಗದೇಕಮಲ್ಲರಸರಿಗೆ ಯಾವ ಪಾತ್ರವೂ ಇಲ್ಲವೆ?”
{{gap}}“ಕುಮಾರ ಪ್ರೇಮಾರ್ಣವನನ್ನು ಜಗದೇಕಮಲ್ಲನ ದತ್ತಕನಾಗಿ ಮಾಡಬೇಕೆಂದು ನಾನು ಮೊದಲು ಯೋಚಿಸಿದ್ದೆ, ರಾಣಿ. ಆದರೆ ಈಗ ಅದರ ಅಗತ್ಯವಿರುವುದಿಲ್ಲ. ಕೊನೆಯವರೆಗೆ ಜಗದೇಕಮಲ್ಲನು ಬಂಧನದಲ್ಲಿರಬೇಕಾಗುವುದು.”
{{gap}}ಉಕ್ಕಿಬರುತ್ತಿದ್ದ ಉಪಹಾಸದ ನಗುವನ್ನು ತಡೆಯಲು ಕಾಮೇಶ್ವರಿ ಸಮರ್ಥಳಾಗಲಿಲ್ಲ. "ನಿಮ್ಮ ಈ ಪರಿವರ್ತನೆಗೆ ನಮ್ಮ ಗುಪ್ತಪ್ರಣಯ ಕಾರಣವಲ್ಲವೆ? ನೀವು ಜಗದೇಕಮಲ್ಲರಸರನ್ನು ಬಿಡುಗಡೆಮಾಡಿ ಚಾಲುಕ್ಯ ಸಿಂಹಾಸನದಲ್ಲಿ ಕುಳ್ಳಿರಿಸುವಿರೆಂದು ಎಲ್ಲರೂ ಹೇಳುತ್ತಾರೆ. ನಾನು ಕೂಡಾ ಅದನ್ನು ನಂಬಿದೆ,” ಎಂದಳು ಅವಳು. ಪ್ರಣಯಿಗಳಿಗೆ ಸಹಜವಾದ ಸಲಿಗೆ ಅವಳಿಗೆ ಸಹಾಯಕವಾಯಿತು.
{{gap}}“ನಿನ್ನ ಗರುಡನಾಗುವ ಮೊದಲು ನನಗೆ ಆ ಯೋಚನೆ ಇತ್ತು, ರಾಣಿ. ಈಗ ಅದು ಪರಿವರ್ತನೆ ಆಗಿದೆ. ನಿನ್ನ ಪ್ರೇಮದಲ್ಲಿ ನನಗೆ ಪ್ರತಿಸ್ಪರ್ಧಿಯಾದವರೆಲ್ಲ ನನ್ನ ಕೋಪಕ್ಕೆ ಪಾತ್ರರು. ಅವರಲ್ಲಿ ಒಬ್ಬರನ್ನು ಕೂಡಾ ಉಳಿಸಬಾರದೆಂದು ನನ್ನ ಶಪಥ”. -ನಿರಂಕುಶ ಸರ್ವಾಧಿಕಾರಿಯ ನಿಷ್ಠುರತೆಯಿಂದ ಬಿಜ್ಜಳನು ಹೇಳಿದನು. ಕಲಚೂರ್ಯ ಅರಮನೆಯಲ್ಲಿ ಆ ಅಜ್ಞಾತ ವಾಸಗೃಹದಲ್ಲಿ ಹಠಾತ್ತಾಗಿ ಸಿಡಿಲೆರಗಿ ದಂತಾಯಿತು ಕಾಮೇಶ್ವರಿಗೆ.
{{gap}}ಆ ವಿಚಿತ್ರ ಅನುಭಾವ ಕ್ಷಣಾರ್ಧದಲ್ಲಿ ಬಿಜ್ಜಳನನ್ನೂ ಮುಟ್ಟಿತು. ಅನುತಾಪದ ಜ್ವಾಲೆಯಿಂದ ಅವನು ನಾಲಿಗೆ ಕಚ್ಚಿದನು. ಪ್ರಥಮ ಸಮಾಗಮದಲ್ಲಿಯೇ ತನ್ನ ಹೃದಯಾಂತರಾಳದ ತೀವ್ರಭಾವನೆಗಳನ್ನು ತೋಡಿಕೊಂಡದ್ದು ಅನುಚಿತವೆಂದು ತಿಳಿದನು. ಆಡಿದ ಮಾತನ್ನು ಹಿಂದಕ್ಕೆ ತೆಗೆದುಕೊಳ್ಳುವ ಉಪಾಯವಿದ್ದಿದ್ದರೆ, ಅದರಂತೆ ನಡೆಯಲು ಆಗ ಅವನೆಂದಿಗೂ ಹಿಂಜರಿಯುತ್ತಿರಲಿಲ್ಲ. ತನ್ನ ನುಡಿಗಳ ದಯಾಹೀನ ಕಾಠಿಣ್ಯ ಕಾಮೇಶ್ವರಿಯನ್ನು ನಡುಗಿಸಿದ್ದನ್ನು ಕಂಡು ಅವನು ತಾನೂ<noinclude></noinclude>
nvkmjuxgkj8gm5e5w5qyzarkj3fvjfe
ಪುಟ:ಕ್ರಾಂತಿ ಕಲ್ಯಾಣ.pdf/೧೮೮
104
78521
317515
252123
2026-05-06T09:14:48Z
Shreelatha.Halemane
7642
/* Validated */
317515
proofread-page
text/x-wiki
<noinclude><pagequality level="4" user="Shreelatha.Halemane" />{{rh|ಮಂಗಳವೇಡೆಯ ಅಗ್ನಿದಾಹ||೧೭೫}}</noinclude>
ನಡುಗಿದನು. ತುಸುಹೊತ್ತಿನ ಮೇಲೆ ಕಾಮೇಶ್ವರಿ ಚೇತರಿಸಿಕೊಂಡು ಕಿಲಕಿಲ ನಕ್ಕಾಗ ಅವನಿಗೆ ಸಮಾಧಾನವಾಯಿತು.
{{gap}}“ನನ್ನ ಪ್ರಿಯರ ಪಟ್ಟಿಯನ್ನೂ ಮಾಡಿರುವಿರಲ್ಲವೇ ?” -ನಗೆ ದನಿಯಿಂದ ಅವಳು ಪ್ರಶ್ನಿಸಿದಳು.
{{gap}}“ಪಟ್ಟಿ ಮಾಡುವ ಅಗತ್ಯವಿಲ್ಲ, ರಾಣಿ. ನಿನ್ನ ಪ್ರಿಯರೆಲ್ಲರ ಹೆಸರುಗಳು ನನಗೆ ತಿಳಿದಿವೆ.” –ನಗದನಿಯಿಂದಲೇ ಬಿಜ್ಜಳನು ಉತ್ತರಿಸಿದನು.
{{gap}}“ಸರ್ವಾಧಿಕಾರಿ ದಂಡನಾಯಕರಿಗೆ ಕರಣಿಕ ವೃತ್ತಿಯ ಪರಿಚಯವೂ ಇದೆ ಹಾಗಾದರೆ! ನಿಮ್ಮ ಪಟ್ಟಿಯಲ್ಲಿ ಮೊದಲ ಹೆಸರು ಹೇಳಿರಿ, ಕೇಳೋಣ.”-ತುಸು ಗಂಭೀರವಾಗಿ, ಒಡತಿ ಲೆಕ್ಕಿಗರನ್ನು ಪ್ರಶ್ನಿಸುವಂತೆ ನುಡಿದಳು ಕಾಮೇಶ್ವರಿ.
{{gap}}“ಪಟ್ಟಿ ಅಷ್ಟೇನೂ ದೊಡ್ಡದಲ್ಲ. ತೈಲಪನ ಅವಸಾನವಾಗುವವರೆಗೆ ಸತಿಯಾಗಿಯೇ ಇದ್ದೆ ನೀನು. ನಿನ್ನ ಚೆಲ್ಲು ಪ್ರಾರಂಭವಾದದ್ದು ಕೆಲವು ತಿಂಗಳ ಅನಂತರ. ನೀನು ಕಲ್ಯಾಣಕ್ಕೆ ಬಂದು ಚಾಲುಕ್ಯ ಅರಮನೆಯಲ್ಲಿ ಬಿಡಾರ ಮಾಡಿದಾಗ.” -ಬಿಜ್ಜಳನು ಅಷ್ಟೇ ಗಂಭೀರವಾಗಿ ಉತ್ತರ ಕೊಟ್ಟನು.
{{gap}}ಈ ನಿರಂಕುಶ ನಿಷ್ಠುರನಿಂದ ದಯೆ ಸಭ್ಯತೆಗಳನ್ನು ನಿರೀಕ್ಷಿಸುವುದು ವ್ಯರ್ಥವೆಂದು ತಿಳಿದು ಕಾಮೇಶ್ವರಿ,
{{gap}}“ನಾನು ಸಧವೆಯಾಗಿದ್ದವರೆಗೆ ಸತಿಯೆಂದು ನೀವು ತಿಳಿದಿರುವುದು ನನ್ನ ಭಾಗ್ಯ. ಈಗಿನ ರಾಜಾಂತಃಪುರಗಳ ವಿವಾಹಿತ ಸ್ತ್ರೀಯರಲ್ಲಿ ಸತೀತ್ವ ಒಂದು ಅಪರೂಪವಸ್ತು!” -ಎಂದು ಕಟಕಿಯಾಡಿದಳು.
{{gap}}“ನಿನ್ನ ವಿಚಾರದಲ್ಲಿಯೂ ಅಂತಹ ಕೆಲವು ಕಥೆಗಳು ಪ್ರಚಾರದಲ್ಲಿದ್ದವು. ಆ ಅಪವಾದಗಳಿಗೆ ಕಿವಿಗೊಟ್ಟು ತೈಲಪನು ಕೀರ್ತಿದೇವನನ್ನು ತನ್ನ ಔರಸನಲ್ಲವೆಂದು ನಿರಾಕರಿಸಿದನು. ಆ ಕಥೆಗಳೆಲ್ಲ ನಿರಾಧಾರವೆಂದು ನನಗೆ ಖಚಿತವಾಗಿದೆ. ನೀನು ಮೊದಲಸಾರಿ ಜಾರಿದ್ದು ಚಾಲುಕ್ಯ ಅರಮನೆಯಲ್ಲಿ, ಕಿಶೋರ ವಯಸ್ಸಿನ ಚಿತ್ರಕಾರನೊಬ್ಬನ ಚೆಲುವನ್ನು ಮೋಹಿಸಿ. ಅವನ ಹೆಸರು ಶೀಲವಂತ ಎಂದು.”
{{gap}}ಕಾಮೇಶ್ವರಿ ಚಕಿತೆಯಾದಳು. ಅಂತರಂಗದ ತಳಮಳವನ್ನು ತಡೆಯಲಾರದೆ ಸಿಡಿದೆದ್ದು,
{{gap}}“ಎಂತಹ ಕಲುಷಿತ ಆಪಾದನೆ ! ಒಬ್ಬ ನಿರುಪದ್ರವಿ ಬಾಲಕನ ಮೇಲೆ,” ಎಂದು ಚಡಪಡಿಸಿದಳು.
{{gap}}“ಶೀಲವಂತ ನಿನ್ನನ್ನು ನಗ್ನೆಯಾಗಿ ಚಿತ್ರಿಸಿದ ವರ್ಣಚಿತ್ರ ನನ್ನಲ್ಲಿದೆ, ರಾಣಿ. ಸತ್ಯವನ್ನು ನಿರಾಕರಿಸಲೇಕೆ ?” -ಎಂದನು ಬಿಜ್ಜಳನು ಅನುನಯದ ದನಿಯಿಂದ.<noinclude></noinclude>
gmokvnzn50cnk4iqp62qdut48mylpq9
ಪುಟ:ಕ್ರಾಂತಿ ಕಲ್ಯಾಣ.pdf/೧೮೯
104
78522
317518
252214
2026-05-06T09:16:45Z
Shreelatha.Halemane
7642
317518
proofread-page
text/x-wiki
<noinclude><pagequality level="4" user="~aanzx" />{{rh|೧೭೬||ಕ್ರಾಂತಿ ಕಲ್ಯಾಣ}}</noinclude>{{gap}}"ಆ ಚಿತ್ರ ನಿಮಗೆ ದೊರಕಿದ್ದು ಹೇಗೆ?"
{{gap}}"ಚಾಲುಕ್ಯ ಅರಮನೆಯ ಕೆಲಸಗಾರನೊಬ್ಬನಿಗೆ ನೂರು ವರಹಗಳನ್ನು ಕೊಟ್ಟು ಕೊಂಡುಕೊಂಡೆ."
{{gap}}"ಕಾಮೇಶ್ವರಿ ನಕ್ಕು, ಚಿತ್ರ ಸಾಕ್ಷಿ ನುಡಿಯಲು ಸಮರ್ಥವಾಗಿದ್ದರೆ, ಅದು ಒಂದು ಕಲ್ಪನಾ ಚಿತ್ರವೆಂದೂ, ಶೀಲವಂತ ನನ್ನ ನಗ್ನತೆಯನ್ನು ಕಂಡರಿಯನೆಂದೂ ಸುಲಭವಾಗಿ ತಿಳಿಯುತ್ತಿದ್ದಿರಿ. ಇನ್ನು ನಿಮ್ಮ ಪಟ್ಟಿಯ ಎರಡನೆಯ ಹೆಸರು?" ಎಂದಳು.
{{gap}}"ಜಗದೇಕಮಲ್ಲ. ಬೇಟೆಯ ಅರಣ್ಯ ಶಿಬಿರದಲ್ಲಿ, ಗೋಮಂತಕದ ನರ್ತಕಿಯ ವೇಷದಲ್ಲಿ ನೀನು ಅವನೊಡನೆ ಒಂದು ರಾತ್ರಿಯನ್ನು ಕಳೆದೆ. ಕರ್ಣದೇವ ನಿಮ್ಮ ಮಿಲನಕ್ಕೆ ಸಹಾಯಕನಾದನು."
{{gap}}"ನೀವು ನನ್ನ ಸಲಹೆಯನ್ನು ನಿರಾಕರಿಸಿದಿರಿ. ಬೇರೆ ಮಾರ್ಗ ಹಿಡಿಯಬೇಕಾಯಿತು. ಚಾಲುಕ್ಯ ವಂಶೋದ್ಧಾರಕನನ್ನು ಪಡೆಯುವ ಒಂದೇ ಉದ್ದೇಶದಿಂದ ನಾನು ಆ ಕಾರ್ಯ ಮಾಡಿದೆ."
{{gap}}"ನಿನ್ನ ಉದ್ದೇಶ ಸಫಲವಾಗಲಿಲ್ಲ, ರಾಣಿ. ಮರುದಿನ ನೀನು ಶೀಲವಂತನ ಪ್ರಾಣ ಪಣವಾಗಿ ಕರ್ಣದೇವನಿಗೆ ಒತ್ತೆಯಾದೆ. ಪ್ರೇಮಾರ್ಣವನು ಕರ್ಣದೇವನ ಔರಸ, ಚಾಲುಕ್ಯ ಕುಡಿಯಲ್ಲ."
{{gap}}"ನೀವು ಆ ಕಥೆಯನ್ನು ನಂಬಿದಿರಾ?
{{gap}}"ನಂಬದಿರಲು ಕಾರಣವೇನಿದೆ? ನನ್ನ ಗೂಢಚಾರರು ಆ ಘಟನೆಗಳ ಬಗೆಗೆ ಕುಲಂಕಷವಾದ ಸಂಶೋಧನೆ ನಡೆಸಿ ವರದಿ ಮಾಡಿದ್ದಾರೆ."
{{gap}}"ಚಾಲುಕ್ಯ ರಾಣಿಯ ಮೇಲೆ ನಡೆದ ಈ ಅತ್ಯಾಚಾರಕ್ಕೆ ನೀವು ಕರ್ಣದೇವನಿಗೆ ವಿಧಿಸಿದ ಶಿಕ್ಷೆಯೇನು? ಸಹೋದರನೆಂದು ಕ್ಷಮಿಸಿದಿರಾ?"
{{gap}}"ಸಹೋದರನೆಂಬ ಅಭಿಮಾನ ನನಗಿಲ್ಲ. ಮುಂದೊಂದು ದಿನ ಕರ್ಣದೇವ ತನ್ನ ಅಪರಾಧಕ್ಕೆ ತಕ್ಕ ಶಿಕ್ಷೆ ಪಡೆದೇ ಪಡೆಯುವನು."
{{gap}}"ಶಿಕ್ಷಿಸುವುದು ಬಿಡುವುದು ನಿಮ್ಮ ಕಾರ್ಯ. ಮುಗಿಯಿತೇ ನಿಮ್ಮ ಪಟ್ಟಿ?":
{{gap}}"ಇನ್ನೊಂದು ಹೆಸರು ಉಳಿದಿದೆ. ನಿಮ್ಮ ಮನೆಹೆಗ್ಗಡೆ ಅಗ್ಗಳ."
{{gap}}"ಅಗ್ಗಳನು ನನ್ನ ಸ್ವಾಮಿನಿಷ್ಠ ಹೆಗ್ಗಡೆ, ಪ್ರಿಯನಲ್ಲ. ಬ್ರಹ್ಮದೇವ ಪುರುಷರನ್ನು ಸೃಷ್ಟಿಸಿದಾಗ ಬುದ್ಧಿ ವಿವೇಕಗಳನ್ನು ತಲೆಯಲ್ಲಿಡದೆ ಮತ್ತಾವುದೋ ಅವಾಚ್ಯ ಅಶ್ಲೀಲಸ್ಥಾನದಲ್ಲಿ ಇಟ್ಟನೆಂದು ಕಾಣುತ್ತದೆ. ಮಿಥ್ಯೆಯನ್ನು ಸತ್ಯವೆಂದು ತಿಳಿಯುವ ನಿಮ್ಮಂತಹ ಅಂಧ ಅವಿಶ್ವಾಸಿಗಳೊಡನೆ ವಾದಿಸುವುದು ವ್ಯರ್ಥ," -ಎಂದು ಹೇಳಿ<noinclude></noinclude>
mix0ojdwn82zyb97yfehzxjt3iyqdhn
ಪುಟ:ಕ್ರಾಂತಿ ಕಲ್ಯಾಣ.pdf/೧೯೩
104
78526
317519
252124
2026-05-06T09:17:32Z
Shreelatha.Halemane
7642
/* Validated */
317519
proofread-page
text/x-wiki
<noinclude><pagequality level="4" user="Shreelatha.Halemane" />{{rh|೧೮೦||ಕ್ರಾಂತಿ ಕಲ್ಯಾಣ}}</noinclude>
{{gap}}ಇಷ್ಟು ಹೇಳಿ ಕಾಮೇಶ್ವರಿ ನಿಲ್ಲಿಸಿದಳು. ಆಗ ಬಿಜ್ಜಳನು, “ಹಾಗಾದರೆ ಅವನು ನಿನ್ನ ನಗ್ನ ಚಿತ್ರ ಬರೆದದ್ದು ಹೇಗೆ?” ಎಂದು ಪ್ರಶ್ನಿಸಿದನು.
{{gap}}ಕಾಮೇಶ್ವರಿ ಹೇಳಿದಳು : “ಅದೊಂದು ಕಲ್ಪನಾಚಿತ್ರ. ವಸ್ತ್ರ ಸಹಿತವಾದ ನನ್ನ ಬೆನ್ನ ಕಡೆಯ ನಿಲುವನ್ನು ತೋರಿಸುವ ಒಂದು ಚಿತ್ರವನ್ನು ಆಧರಿಸಿ ಶೀಲವಂತ ಆ ಚಿತ್ರವನ್ನು ಬರೆದನು. ಚಿಕ್ಕ ವಯಸ್ಸಿನಲ್ಲಿಯೇ ಅವನ ಕಲಾದೃಷ್ಟಿ ಪಾರದರ್ಶಕವಾಗಿತ್ತೆಂಬುದನ್ನು ಇದರಿಂದ ತಿಳಿಯಬಹುದು. ನಾನು ಅಪೇಕ್ಷಿಸಿದ್ದರೆ ಅವನನ್ನು ಸುಲಭವಾಗಿ ಒಲಿಸಿಕೊಳ್ಳುತ್ತಿದ್ದೆ. ಅಂತಃಪುರವಾಸಿನಿಯರ ಸಂಪ್ರದಾಯದಂತೆ ನನಗಿಂತ ಹತ್ತಾರು ವರ್ಷ ಚಿಕ್ಕವನಾಗಿದ್ದ ಶೀಲವಂತನಿಗೆ ನಾನು ಪ್ರೇಮಶಿಕ್ಷಕಿ ಆಗಬಹುದಾಗಿತ್ತು. ಆದರೆ ಪ್ರಯತ್ನ ಪರಿಶ್ರಮಗಳಿಲ್ಲದೆ ದೊರಕಬಹುದಾಗಿದ್ದ ಆ ಅಲ್ಪ ವಿಜಯಕ್ಕೆ ನಾನು ಹಾರೈಸಲಿಲ್ಲ. ಆಮೇಲೆ ನಾನು ಬೇಟೆಯ ಅರಣ್ಯ ಶಿಬಿರದಲ್ಲಿ ಜಗದೇಕಮಲ್ಲರಸರನ್ನು ಕಂಡದ್ದು. ಅದರ ವಿವರಗಳನ್ನು ನೀವು ತಿಳಿದಿದ್ದೀರಿ. ವಂಶವೃದ್ಧಿಗಾಗಿ ನಡೆದ ಆ ಸಂಬಂಧದಿಂದ ನನ್ನ ಸತೀತ್ವ ಭಂಗವಾಗಲಿಲ್ಲ."
{{gap}}-ಎಂದು ಕಾಮೇಶ್ವರಿ ಪುನಃ ನಿಲ್ಲಿಸಿದಳು. ಈ ಮಾತುಗಳು ನಡೆಯುತ್ತಿದ್ದಂತೆ ಬಿಜ್ಜಳನು ಅವಳ ಅಸಾಮಾನ್ಯ ಅಂಗಸೌಷ್ಟವ ಲಾವಣ್ಯಗಳನ್ನು ಬೆಬ್ಬೆರಗಾಗಿ ಎವೆಯಿಕ್ಕದೆ ನೋಡುತ್ತಿದ್ದನು. ಪ್ರವಾಸ ವಿಜಯ ಯಾತ್ರೆಗಳಲ್ಲಿ ಅವನು ಬಹು ಮಂದಿ ಚೆಲುವೆಯರನ್ನು ಕಂಡಿದ್ದನು. ವಿಭ್ರಮ ವಿಲಾಸಗಳಿಗೆ ಹೆಸರಾದ ತ್ರಿಪುರಿಯ ಕ್ಷತ್ರಿಯ ಕನ್ಯೆಯರು, ಕೋನಾರ್ಕದ ಶೃಂಗಾರಪ್ರಿಯ ನರ್ತಕಿಯರು, ಚೋಳ ಪಾಂಡ್ಯ ದೇಶಗಳ ಲಾವಣ್ಯವತಿಯರಾದ ಶ್ರೀಮಂತ ಪುತ್ರಿಯರು, ಕ್ರೀಡಾನಿಪುಣರಾದ ಗೋಮಂತಕದ ಗಣಿಕೆಯರು, ಗುಜರಾತಿನ ನಗೆಗಣ್ಣು ತುಂಬೆದೆಯ ವಣಿಕ್ ಪುತ್ರಿಯರು, ಸಪ್ತ ಕೊಂಕಣಗಳ ವಿಲಾಸವತಿ ಗ್ರಾಮೀಣ ಯುವತಿಯರು, ಅವನಿಗೆ ಪರಿಚಿತರಾಗಿದ್ದರು. ಆದರೆ ಕಾಮೇಶ್ವರಿಯಂತಹ ಅಸಾಮಾನ್ಯ ರೂಪವತಿಯನ್ನು ಅವನು ಯಾವಾಗಲೂ ಎಲ್ಲಿಯೂ ನೋಡಿರಲಿಲಲ. ಸೌಂದರ್ಯದ ನೆಲೆವೀಡೆಂದು ಕರೆಯಲ್ಪಡುತ್ತಿದ್ದ ಕುಂತಳದಲ್ಲಿಯೂ ಅಂತಹ ರೂಪವತಿಯರು ತಲೆಮಾರಿಗೆ ಒಬ್ಬರೋ ಇಬ್ಬರೋ ಜನ್ಮತಳೆಯುವರೆಂದು ಅವನು ತಿಳಿದಿದ್ದನು.
{{gap}}ಕಾಮೇಶ್ವರಿ ಸೀರೆಯುಟ್ಟು ಸೆರಗು ಮುಡಿಗಳನ್ನು ಸರಿಪಡಿಸಿಕೊಳ್ಳುತ್ತಿದ್ದಂತೆ ಅವನು, “ನಿನ್ನನ್ನು ನೋಡಿ ನನಗೊಂದು ಪದ್ಯ ನೆನಪಾಗುತ್ತಿದೆ ರಾಣಿ” ಎಂದನು.
{{gap}}“ರಾಜಕಾರಣಗಳ ನಡುವೆ ಕವಿತೆಗಳನ್ನು ಓದುವ ಹವ್ಯಾಸವೂ ಇದೆ ನಿಮಗೆ ! ಯಾವುದಾ ಪದ್ಯ?” ಎಂದು ಕಾಮೇಶ್ವರಿ ಹುಡುಗಾಟಿಕೆಯಿಂದ ಕೇಳಿದಳು.<noinclude></noinclude>
fykynqvszbepelsg8j7hgwz2psw4jv3
ಪುಟ:ಕ್ರಾಂತಿ ಕಲ್ಯಾಣ.pdf/೧೯೪
104
78527
317520
252127
2026-05-06T09:19:22Z
Shreelatha.Halemane
7642
/* Validated */
317520
proofread-page
text/x-wiki
<noinclude><pagequality level="4" user="Shreelatha.Halemane" />{{rh|ಮಂಗಳವೇಡೆಯ ಅಗ್ನಿದಾಹ||೧೮೧}}</noinclude>
{{gap}}“ರಾಜಕಾರ್ಯಗಳ ನಡುವೆ ನನಗೆ ಕೊಂಚ ಶಾಂತಿಯನ್ನು ಕೊಟ್ಟಿದ್ದರೆ ಅದು ಈ ಪದ್ಯ,” ಎಂದು ಬಿಜ್ಜಳನು ಪಠಿಸಿದನು -
{{gap}}“ಮಾತಿನಲಿ ವಕ್ರತೆಯು, ಕಣ್ಣುಗಳ ಚಾಂಚಲ್ಯ,
{{gap}}ಹುಬ್ಬುಗಳ ಕುಟಿಲತೆ ವಿಲಾಸವಿಭ್ರಮವು
{{gap}}ಕುಚಯುಗದ ಕಠಿಣತೆ, ನಿತಂಬಗಳ ವಿಸ್ತಾರ,
{{gap}}ಶಾಂತಲೆ, ಇವೆಲ್ಲ ದೋಷಗಳು ನಿನ್ನ
{{gap}}ಅಂಗಗಳನಾಶ್ರಯಿಸಿ ಗುಣದಂತೆ ಮರೆಯುವವು.
{{gap}}ಸೋಜಿಗವು ನಿನ್ನ ಸೌಭಾಗ್ಯ ಲೀಲೆ !
{{gap}}ಇದನ್ನೆಲ್ಲ ಬಣ್ಣಿಸುವ ನಿಶಿತಮತಿ ಕವಿವರನು
{{gap}}ಹುಟ್ಟುವನೊ ಹುಟ್ಟನೋ ಅವನಿಯಲ್ಲಿ ?”*
{{gap}}“ಹೊಯ್ಸಳ ರಾಣಿ ಶಾಂತಲಾದೇವಿಯನ್ನು ಕುರಿತು ಉನ್ಮತ್ತ ಕವಿಯೊಬ್ಬನು ಹೇಳಿದ ಈ ಪದ್ಯವನ್ನು ನೀವು ನನಗೇಕೆ ಅನ್ವಯಿಸುವಿರಿ?”
{{gap}}“ಕವಿ ಉನ್ಮತ್ತನಾದರೂ ಅವನು ಬರೆದ ಪದ್ಯ ಶಾಸನಸ್ಥವಾಯಿತು, ರಾಣಿ. ದೋರಸಮುದ್ರದಲ್ಲಿರುವ ನಮ್ಮ ಪತ್ರಲೇಖಕನು, ವಿಷ್ಣುವರ್ಧನನ ಶಾಸನದಿಂದ ಈ ಪದ್ಯವನ್ನು ಉದ್ಧರಿಸಿ ಕಳುಹಿಸಿದನು. ಓದಿದಾಗ ಚಿತ್ರದ ನೆನಪಾಗಿ ಈ ಪದ್ಯವನ್ನು ಅದರೊಡನೆ ಕೂಡಿಸಿಟ್ಟೆ” -ಬಿಜ್ಜಳನು ಉತ್ತರ ಕೊಟ್ಟನು.
{{gap}}“ಕೂಡಿಸಿಟ್ಟ ಕಾರಣ?”
{{gap}}“ಐವತ್ತು ವರ್ಷಗಳ ಹಿಂದೆ ಹೊಯ್ಸಳ ಆಸ್ಥಾನದ ಕವಿಯೊಬ್ಬನು ಶಾಂತಲೆಯನ್ನು ವರ್ಣಿಸಿ ಬರೆದ ಆ ಪದ್ಯ ಶೀಲವಂತ ರಚಿಸಿದ ನಿನ್ನ ಚಿತ್ರಕ್ಕೆ ಹೊಂದಿಕೆಯಾಗುವುದೆಂದು. ಇಂದು ನಿನ್ನನ್ನು ನೋಡಿದಾಗ ನನಗೆ ಸತ್ಯ ದರ್ಶನವಾಯಿತು. ಶಾಂತಲೆಯ ಸೌಂದರ್ಯವನ್ನು ವರ್ಣಿಸಲು ಶಕ್ತನಾದ ಕವಿ ಹುಟ್ಟದಿರಬಹುದು. ಆದರೆ ಸಮಕಾಲೀನ ಶಿಲ್ಪಿಯೊಬ್ಬನು ಆ ಚೆಲುವನ್ನು ಶಿಲೆಯಲ್ಲಿ
____________
* ಈ ಪದ್ಯದ ಮೂಲ “ ಎಪಿಗ್ರಾಪಿಕಾ ಕರ್ನಾಟಕ"ದ ಶಿವಮೊಗ್ಗ ಸಂಪುಟದ ಸೊರಬ ೧೩೧ನೆಯ ಶಾಸನದಲ್ಲಿ ಈ ರೀತಿ ಇದೆ :
:ಉಕ್ತೌ ವಕ್ರಗುಣಂ, ದೃಶೋಸ್ತರಳತಾ , ಸದ್ವಿಭ್ರಮಂ ಭ್ರೂಯುಗೇ,
:ಕಾಠಿಣ್ಯ ಕುಚಯೋ, ನಿತಂಬ ಫಲಕೇ ಧತ್ಸೇತಿಮಾತ್ರಕ್ರಮಂ
:ದೋಷಾನೇವ ಗುಣೀಕರೋಷಿ ಸುಭಗೇ ಸೌಭಾಗ್ಯ ಭಾಗ್ಯಂ ತವ :ವ್ಯಕ್ತಃಶಾಂತಲದೇವಿ ವಕ್ತುಮವನೌ ಶಕ್ನೋತಿ ಕೋವಾ ಕವಿಃ ||<noinclude></noinclude>
k103nuv469ty4biyzp8qjm0l885yzq9
317522
317520
2026-05-06T09:19:49Z
Shreelatha.Halemane
7642
317522
proofread-page
text/x-wiki
<noinclude><pagequality level="4" user="Shreelatha.Halemane" />{{rh|ಮಂಗಳವೇಡೆಯ ಅಗ್ನಿದಾಹ||೧೮೧}}</noinclude>
{{gap}}“ರಾಜಕಾರ್ಯಗಳ ನಡುವೆ ನನಗೆ ಕೊಂಚ ಶಾಂತಿಯನ್ನು ಕೊಟ್ಟಿದ್ದರೆ ಅದು ಈ ಪದ್ಯ,” ಎಂದು ಬಿಜ್ಜಳನು ಪಠಿಸಿದನು -
{{gap}}“ಮಾತಿನಲಿ ವಕ್ರತೆಯು, ಕಣ್ಣುಗಳ ಚಾಂಚಲ್ಯ,
{{gap}}ಹುಬ್ಬುಗಳ ಕುಟಿಲತೆ ವಿಲಾಸವಿಭ್ರಮವು
{{gap}}ಕುಚಯುಗದ ಕಠಿಣತೆ, ನಿತಂಬಗಳ ವಿಸ್ತಾರ,
{{gap}}ಶಾಂತಲೆ, ಇವೆಲ್ಲ ದೋಷಗಳು ನಿನ್ನ
{{gap}}ಅಂಗಗಳನಾಶ್ರಯಿಸಿ ಗುಣದಂತೆ ಮರೆಯುವವು.
{{gap}}ಸೋಜಿಗವು ನಿನ್ನ ಸೌಭಾಗ್ಯ ಲೀಲೆ !
{{gap}}ಇದನ್ನೆಲ್ಲ ಬಣ್ಣಿಸುವ ನಿಶಿತಮತಿ ಕವಿವರನು
{{gap}}ಹುಟ್ಟುವನೊ ಹುಟ್ಟನೋ ಅವನಿಯಲ್ಲಿ ?”*
{{gap}}“ಹೊಯ್ಸಳ ರಾಣಿ ಶಾಂತಲಾದೇವಿಯನ್ನು ಕುರಿತು ಉನ್ಮತ್ತ ಕವಿಯೊಬ್ಬನು ಹೇಳಿದ ಈ ಪದ್ಯವನ್ನು ನೀವು ನನಗೇಕೆ ಅನ್ವಯಿಸುವಿರಿ?”
{{gap}}“ಕವಿ ಉನ್ಮತ್ತನಾದರೂ ಅವನು ಬರೆದ ಪದ್ಯ ಶಾಸನಸ್ಥವಾಯಿತು, ರಾಣಿ. ದೋರಸಮುದ್ರದಲ್ಲಿರುವ ನಮ್ಮ ಪತ್ರಲೇಖಕನು, ವಿಷ್ಣುವರ್ಧನನ ಶಾಸನದಿಂದ ಈ ಪದ್ಯವನ್ನು ಉದ್ಧರಿಸಿ ಕಳುಹಿಸಿದನು. ಓದಿದಾಗ ಚಿತ್ರದ ನೆನಪಾಗಿ ಈ ಪದ್ಯವನ್ನು ಅದರೊಡನೆ ಕೂಡಿಸಿಟ್ಟೆ” -ಬಿಜ್ಜಳನು ಉತ್ತರ ಕೊಟ್ಟನು.
{{gap}}“ಕೂಡಿಸಿಟ್ಟ ಕಾರಣ?”
{{gap}}“ಐವತ್ತು ವರ್ಷಗಳ ಹಿಂದೆ ಹೊಯ್ಸಳ ಆಸ್ಥಾನದ ಕವಿಯೊಬ್ಬನು ಶಾಂತಲೆಯನ್ನು ವರ್ಣಿಸಿ ಬರೆದ ಆ ಪದ್ಯ ಶೀಲವಂತ ರಚಿಸಿದ ನಿನ್ನ ಚಿತ್ರಕ್ಕೆ ಹೊಂದಿಕೆಯಾಗುವುದೆಂದು. ಇಂದು ನಿನ್ನನ್ನು ನೋಡಿದಾಗ ನನಗೆ ಸತ್ಯ ದರ್ಶನವಾಯಿತು. ಶಾಂತಲೆಯ ಸೌಂದರ್ಯವನ್ನು ವರ್ಣಿಸಲು ಶಕ್ತನಾದ ಕವಿ ಹುಟ್ಟದಿರಬಹುದು. ಆದರೆ ಸಮಕಾಲೀನ ಶಿಲ್ಪಿಯೊಬ್ಬನು ಆ ಚೆಲುವನ್ನು ಶಿಲೆಯಲ್ಲಿ
____________
* ಈ ಪದ್ಯದ ಮೂಲ “ ಎಪಿಗ್ರಾಪಿಕಾ ಕರ್ನಾಟಕ"ದ ಶಿವಮೊಗ್ಗ ಸಂಪುಟದ ಸೊರಬ ೧೩೧ನೆಯ ಶಾಸನದಲ್ಲಿ ಈ ರೀತಿ ಇದೆ :
:ಉಕ್ತೌ ವಕ್ರಗುಣಂ, ದೃಶೋಸ್ತರಳತಾ , ಸದ್ವಿಭ್ರಮಂ ಭ್ರೂಯುಗೇ,
:ಕಾಠಿಣ್ಯ ಕುಚಯೋ, ನಿತಂಬ ಫಲಕೇ ಧತ್ಸೇತಿಮಾತ್ರಕ್ರಮಂ
:ದೋಷಾನೇವ ಗುಣೀಕರೋಷಿ ಸುಭಗೇ ಸೌಭಾಗ್ಯ ಭಾಗ್ಯಂ ತವ :ವ್ಯಕ್ತಃಶಾಂತಲದೇವಿ ವಕ್ತುಮವನೌ ಶಕ್ನೋತಿ ಕೋವಾ ಕವಿಃ ||<noinclude></noinclude>
eruo9cuuy9d0jmc6utszk6vh6n0li9j
ಪುಟ:ಕ್ರಾಂತಿ ಕಲ್ಯಾಣ.pdf/೧೯೫
104
78528
317525
252128
2026-05-06T09:20:31Z
Shreelatha.Halemane
7642
/* Validated */
317525
proofread-page
text/x-wiki
<noinclude><pagequality level="4" user="Shreelatha.Halemane" />{{rh|೧೮೨||ಕ್ರಾಂತಿ ಕಲ್ಯಾಣ}}</noinclude>
ಬಿಡಿಸಿದ್ದಾನೆ. ಆ ಶಿಲ್ಪಿಯ ಅವಿನಯ ಶಾಂತಲೆಯ ದುರ್ಮರಣಕ್ಕೆ ಕಾರಣವಾಯಿತೆಂದು ಜನ ಹೇಳುವುದನ್ನು ಕೇಳಿದ್ದೇನೆ.”
{{gap}}“ಇನ್ನು ಕೆಲವರು ಹೇಳುತ್ತಾರೆ, ಹೊಸದಾಗಿ ಗರುಡನಾದ ತರುಣನೊಬ್ಬನ ದುಡುಕತನ ದುರಂತದ ಕಾರಣವೆಂದು. ರಾಜಕಾರಣಿಗಳಾದ ನೀವು ಈ ದಂತಕಥೆಗಳನ್ನು ನಂಬುವಿರಾ ?”
:“ಸತ್ಯಕಥೆ ತಿಳುಯುವವರೆಗೆ ದಂತಕಥೆ ಪ್ರಚಾರದಲ್ಲಿರುವುದು ಸಹಜ.”
{{gap}}ಕಾಮೇಶ್ವರಿ ಆವೇಶದಿಂದ, “ಸತ್ಯಕಥೆ ನನಗೆ ತಿಳಿದಿದೆ. ಶಾಂತಲೆಯ ಮರಣಕ್ಕೆ ಕಾರಣ ಶಿಲ್ಪಿಯ ಅವಿನಯವೂ ಅಲ್ಲ, ಗರುಡನ ದುಡುಕುತನವೂ ಅಲ್ಲ. ಪುರುಷರು ಪ್ರತಿನಿತ್ಯ ನಡೆಸುವ ಅದಮ್ಯ ಅತ್ಯಾಚಾರ ! ವಿಷ್ಣುವರ್ಧನನಂತಹ ಲಂಪಟ ನಿರಂಕುಶ ಬರ್ಭರ ರಾಜನ ಭೋಗಿನಿ ಆಗಿರಲು ನಿರಾಕರಿಸಿ ಶಾಂತಲೆ ಸಾವನ್ನಪ್ಪಿದಳು,” ಎಂದು ನುಡಿದಳು.
{{gap}}ಶಾಂತಲೆಯನ್ನು ಕುರಿತು ಆಗ ಪ್ರಚಾರದಲ್ಲಿದ್ದ ಅಪವಾದಗಳ ಅನೀತಿ ಅಸತ್ಯ ಆತ್ಯಾಚಾರಗಳೂ ಕಾಮೇಶ್ವರಿಯನ್ನು ಕೆರಳಿಸಿದ್ದವು. ಶಾಂತಲೆ ಮೃತಳಾದ ಕೆಲವೇ ತಿಂಗಳ ಅನಂತರ ವಿಷ್ಣುವರ್ಧನನು ರೂಪವತಿಯರಾದ ಇಬ್ಬರು ಸೋದರಿಯರನ್ನು ಏಕಕಾಲದಲ್ಲಿ ಮದುವೆಯಾದದ್ದು ಅವಳಿಗೆ ತಿಳಿದಿತ್ತು
{{gap}}“ಈ ಆವೇಶ ನಿನಗೊಪ್ಪುವುದು, ರಾಣಿ !”-ಎಂದು ಬಿಜ್ಜಳನು ಪುನಃ ಮೆಚ್ಚುಗೆಯ ಮಾತಾಡಿದನು.
{{gap}}“ನಿಮ್ಮ ಪಟ್ಟಿಯಲ್ಲಿ ಉಳಿದಿರುವ ಇನ್ನೆರಡು ಹೆಸರುಗಳ ವಿಚಾರದಲ್ಲಿ ನನ್ನ ವಿವರಣೆ ಕೇಳಿದ ಮೇಲೆ ಮೆಚ್ಚುಗೆ ಉಳಿಯುವುದೇ ಎಂದು ನನ್ನ ಸಂದೇಹ,”ಎಂದು ಕೊಂಕು ನುಡಿದಳು ಕಾಮೇಶ್ವರಿ.
{{gap}}“ವಿವರಣೆ ಮುಗಿದರೆ ನಿನಗೇ ಅದು ತಿಳಿಯುವುದು,”-ಎಂದು ಬಿಜ್ಜಳನು ಮಾರ್ಮಿಕವಾಗಿ ಉತ್ತರಿಸಿದನು.
{{gap}}ಕಾಮೇಶ್ವರಿ ಹೇಳಿದಳು : “ಬೇಟೆಯ ಅರಣ್ಯದ ಅಂಚಿನಲ್ಲಿದ್ದ ಒಂದು ಸಣ್ಣ ಹಳ್ಳಿಯಲ್ಲಿ ನಾವು ಬಿಡಾರ ಮಾಡಿದ್ದೆವು. ಆ ರಾತ್ರಿ ನಾನು ಜಗದೇಕಮಲ್ಲರಸರ ಶಿಬಿರಕ್ಕೆ ಹೋಗಿದ್ದಾಗ ನಿಮ್ಮ ಸಹೋದರ ಕರ್ಣದೇವನು ಬಿಡಾರದಲ್ಲಿದ್ದ ಕದಂಬ ರಾಜಕನ್ಯೆ ಕುಸುಮಾವಳಿಯ ಮೇಲೆ ನಡೆಸಿದ ಅತ್ಯಾಚಾರ ಪ್ರಯತ್ನ ಮುಂದಿನ ದುರ್ಘಟನೆಗೆ ಕಾರಣವಾಯಿತು. ರಾಜಕನ್ಯೆಯ ಸಹಾಯಕ್ಕೆ ಹೋದ ಶೀಲವಂತ ಕರ್ಣದೇವನ ಕೋಪಕ್ಕೆ ಪಾತ್ರನಾದನು. ನಾನು ಕಲ್ಯಾಣಕ್ಕೆ ಹಿಂದಿರುಗಿದ ದಿನ ರಾತ್ರಿ, ಕರ್ಹಾಡಕ್ಕೆ ಮರುದಿನ ಮುಂಜಾವಿನಲ್ಲಿ ಪಯಣಮಾಡಲು ಸಿದ್ಧಳಾಗುತ್ತಿದ್ದಂತೆ,<noinclude></noinclude>
04cx1bb3a2eqa13d1jl85q7pywe2cyw
ಪುಟ:ಕ್ರಾಂತಿ ಕಲ್ಯಾಣ.pdf/೧೯೬
104
78529
317526
252129
2026-05-06T09:23:32Z
Shreelatha.Halemane
7642
/* Validated */
317526
proofread-page
text/x-wiki
<noinclude><pagequality level="4" user="Shreelatha.Halemane" />{{rh|ಮಂಗಳವೇಡೆಯ ಅಗ್ನಿದಾಹ||೧೮೩}}</noinclude>
ಕರ್ಣದೇವ ನನ್ನನ್ನು ನೋಡಲು ಬಂದನು. ಶೀಲವಂತನಿಗೆ ನಾನು ಬಹುಮಾನವಾಗಿ ಕೊಟ್ಟಿದ್ದ ಕಡಗವನ್ನು ತೋರಿಸಿ ಬೆದರಿಸಿದನು. ಶೀಲವಂತನ ಪ್ರಾಣವನ್ನುಳಿಸಲು ನಾನು ಕರ್ಣದೇವನ ಸಲಹೆಗೆ ಒಪ್ಪಿದೆ. ಅವನನ್ನು ಅಂತಃಗೃಹಕ್ಕೆ ಕರೆದುಕೊಂಡು ಹೋಗಿ ತಲ್ಪದ ಮೇಲೆ ಕುಳ್ಳಿರಿಸಿ ಮಧುಪಾತ್ರೆಯನ್ನು ಮುಂದಿಟ್ಟೆ. ಆಮೇಲಿನ ಘಟನೆಗಳು ಯಾಂತ್ರಿಕವಾಗಿ ನಡೆದವು. ನಾಲ್ಕಾರು ಬಟ್ಟಲು ಮಧುವನ್ನು ಕುಡಿದು ಕರ್ಣದೇವ ಮತ್ತನಾದ. ನಾನು ಅಲ್ಲಿಂದ ಸರಿದು ನನ್ನಂತೆ ವೇಷ ಭೂಷಣಗಳನ್ನು ಧರಿಸಿದ್ದ ದಾಸಿಯನ್ನು ಕಳುಹಿಸಿದೆ. ಕರ್ಣದೇವನೊಡನೆ ಆ ರಾತ್ರಿಯನ್ನು ಕಳೆದವಳೂ ಆ ದಾಸಿ, ನಾನಲ್ಲ.”
{{gap}}“ಆಹಾ ! ರಾಣಿ ದಾಸಿಯರ ನಡುವಣ ಅಂತರವನ್ನು ತಿಳಿಯಲು ಅಸಮರ್ಥನಾದನೇ ಕರ್ಣದೇವ !” –ಬಿಜ್ಜಳನು ಅವಿಶ್ವಾಸದಿಂದ ಹೇಳಿದನು.
{{gap}}“ಆಕಾರೇಂಗಿತಗಳಲ್ಲಿ ಆ ದಾಸಿ ನನ್ನನ್ನು ಬಹುಮಟ್ಟಿಗೆ ಹೋಲುತ್ತಾಳೆ. ನನ್ನಂತೆ ಉಡುಪು ಧರಿಸಿದರೆ ಪರಿಚಿತರಿಗೆ ಕೂಡಾ, ರಾಣಿ ಯಾರು, ದಾಸಿ ಯಾರು, ಎಂದು ತಿಳಿಯಲು ಕಷ್ಟವಾಗುವುದು.”
{{gap}}“ಹಾಗಾದರೆ ನನ್ನೆದುರಿಗಿರುವ ಈ ಹೆಣ್ಣು ರಾಣಿಯೋ ದಾಸಿಯೋ ?”
{{gap}}ಎಂದು ಬಿಜ್ಜಳನು ಮಂಚದಿಂದಿಳಿದು ಕಾಮೇಶ್ವರಿಯ ಕೈಹಿಡಿದನು.
{{gap}}“ನನ್ನ ಕೈಬಿಡಿರಿ. ಗರುಡ ಹಕ್ಕಿಯಂತೆ ಮೇಲೆರಗಿ ಅಸಲು ಮಾಲನ್ನೇ ಅಪಹರಿಸಿದಿರಿ ನೀವು. ವಂಚಿಸುವ ಅವಕಾಶವೂ ಇರಲಿಲ್ಲ ನನಗೆ,”-ಎಂದು ಕಾಮೇಶ್ವರಿ ಚಡಪಡಿಸಿದಳು.
{{gap}}ಬಿಜ್ಜಳನು ಬಟ್ಟೆಗಳನ್ನು ಉಡುತ್ತಿದ್ದಂತೆ ಕಾಮೇಶ್ವರಿ ಮುಂದುವರಿದು ಹೇಳಿದಳು : “ಇನ್ನು ಅಗ್ಗಳನ ವಿಚಾರ. ಅವನು ನನ್ನ ಸ್ವಾಮಿನಿಷ್ಠ ಸೇವಕನು ಮಾತ್ರ. ಅಣ್ಣ ವಿಜಯಾರ್ಕನ ಸಮಕ್ಷಮ ರಾಜನಿಷ್ಠೆಯ ಪ್ರಮಾಣ ಮಾಡಿದ ಮೇಲೆ ಅವನು ನನ್ನ ಮನೆಹೆಗ್ಗಡೆ ಆದನು. ಅವನೊಡನೆ ನಾನು ಸಲಿಗೆಯಿಂದ ನಡೆದುಕೊಂಡರೂ ಸಭ್ಯತೆಯನ್ನು ಮೀರಿಲ್ಲ. ಬಾಲ್ಯದಿಂದ ನನಗೆ ಅಭ್ಯಾಸವಾಗಿದ್ದ ಸಂಯಮ, ಕವಿಗೆ ಸಹಜವಾದ ಗಂಭೀರ ವರ್ತನೆ, ಇವು ನಮ್ಮನ್ನು ರಕ್ಷಿಸಿದವು.”
{{gap}}“ಹಾಗಾದರೆ ಈ ಪದ್ಯದ ಅರ್ಥ ?” ಎಂದು ಬಿಜ್ಜಳನು ವಾಸಗೃಹದ ಪೀಠದ ಮೇಲಿದ್ದ ವರ್ಣಚಿತ್ರವನ್ನು ತೆಗೆದು ಕಾಮೇಶ್ವರಿಗೆ ಕೊಟ್ಟನು. ಕಡತದ ಹಾಳೆಯೊಂದನ್ನು ಚಿತ್ರಕ್ಕೆ ಕೂಡಿಸಿತ್ತು.
{{gap}}ಕಾಮೇಶ್ವರಿ ನೋಡಿದಳು. ಶೀಲವಂತ ಬರೆದ ನಗ್ನಚಿತ್ರ ಅದು ! ಕಡತದ ಹಾಳೆಯಲ್ಲಿ, ಶಾಂತಲೆಯನ್ನು ಕುರಿತ ಪದ್ಯದ ಅಡಿಯಲ್ಲಿ ಮುಂದಿನ ಪದ್ಯವಿತ್ತು:<noinclude></noinclude>
r7660599kbj9t7ppsr4564yie0kzt90
ಪುಟ:ಕ್ರಾಂತಿ ಕಲ್ಯಾಣ.pdf/೧೯೭
104
78530
317527
251021
2026-05-06T09:24:04Z
Shreelatha.Halemane
7642
317527
proofread-page
text/x-wiki
<noinclude><pagequality level="4" user="Vikashegde" /><small>{{rh|center=|left=೧೮೪|right=ಕ್ರಾಂತಿ ಕಲ್ಯಾಣ}}</small></noinclude><small><poem>
{{gap}}ಎರಳೆ ಕಂಗಳ ಚಲುವೆ ಇವಳ ಸೃಷ್ಟಿಕ್ರಮದೆ
{{gap}}ನಾಭಿಯಿಂ ಮೇಲಿನಂಗಗಳನೆಲ್ಲ
{{gap}}ಮೊದಲಿನಮಿತೋತ್ಸಾಹದಿಂದ ಚಲುವಿಕೆಯ ನೆಲೆ
{{gap}}ಎಂಬಂತೆ ವಿರಚಿಸಿದ ವಿಧಿಯು ಬಳಿಕ ;
{{gap}}ದುಡಿದುಡಿದು ದಣಿದು ಬೇಸರಗೊಂಡ ಕೈಗಳಿಂ
{{gap}}ಮುಂದೆ ಜಘನ ಸ್ಥಳದ ಹರವನಿಂತು
{{gap}}ಪೃಥುಲ ಪೃಥುಲ ಸ್ಥೂಲ ಸ್ಥೂಲವಾಗಿ
{{gap}}ನಿರ್ಮಿಸಿದನೋ ಕಾಣೆ, ಜಡತೆ ಮಸಗಿ !</small>*
</poem>
{{gap}}ಕಾಮೇಶ್ವರಿ ಬಿಜ್ಜಳನ ಕಡೆ ತಿರುಗಿ, “ಈ ಎರಡು ಪದ್ಯಗಳನ್ನು ನೀವು ಒಂದೇ ಕಡೆ ಬರೆದಿಟ್ಟ ಉದ್ದೇಶವೇನು?” ಎಂದು ಕೇಳಿದಳು.
{{gap}}ಒಂದಕ್ಕೊಂದು ಪೂರಕವೆಂದು ಶಾಂತಲೆಯನ್ನು ಕುರಿತ ಪದ್ಯದಲ್ಲಿ ನಿನ್ನ ಬೆನ್ನ ಕಡೆಯ ನಿಲುವಿನ ಸುಂದರ ವರ್ಣನೆಯಿದೆ. ಅದನ್ನು ಬರೆದ ಕವಿ ಅಷ್ಟಕ್ಕೆ ತೃಪ್ತನಾಗಬೇಕಾಯಿತೋ ಏನೋ ಅಗ್ಗಳನ ಪದ್ಯ ನಿನ್ನ ಮುಂಗಡೆಯ ನಿಲುವನು ಸ್ವಾರಸ್ಯವಾಗಿ ಕಣ್ಣಿಗೆ ಕಟ್ಟಿದಂತೆ ವರ್ಣಿಸುತ್ತದೆ.” –ಬಿಜ್ಜಳನು ನಸನಕ್ಕು ಉತ್ತರ ಕೊಟ್ಟನು.
{{gap}}ಕಾಮೇಶ್ವರಿ ಕೆಲವು ಕ್ಷಣಗಳು ವಿಚಾರಮಗ್ನೆಯಾಗಿ ನಿಂತು ಬಳಿಕ,
{{gap}}“ಎಂತಹ ಅರಸಿಕರು ನೀವು ! ಅಗ್ಗಳನ ಪದ್ಯ ವರ್ಣಿಸುವುದು ನನ್ನನ್ನೇ ಹೋಲುವ ಆ ದಾಸಿಯ ಮುನ್ನಿಲವನ್ನು, ಆ ಪದ್ಯದಲ್ಲಿ ಹೇಳುವಂತೆ ನನ್ನ ಸೃಷ್ಟಿಕ್ರಮದಲ್ಲಿ ಬ್ರಹ್ಮದೇವನು ಬೇಸರಗೊಳ್ಳಲಿಲ್ಲ. ನನ್ನ ರಚನಾವಿಧಾನ ಪೃಥುಲ ಪೃಥುಲವೂ ಅಲ್ಲ, ಸ್ಥೂಲ ಸ್ಥೂಲವೂ ಅಲ್ಲ. ನಾಭಿಯ ಮೇಲೇ ಏಕೆ? ಸರ್ವಾಂಗದಲ್ಲಿಯೂ ನಾನು ಅನುಪಮ ಸುಂದರಿ !” -ಎಂದು ಬಿನ್ನಾಣದಿಂದ ಹೇಳಿದಳು.
{{gap}}ಬಿಜ್ಜಳನಿಗೆ ತನ್ನ ತಪ್ಪಿನ ಅರಿವಾಯಿತು. ನೋಡಿ, ಮುಟ್ಟಿ ಅನುಭವದಿಂದ
{{rh|center=|left={{rule|3cm}}|right=}}
{{gap}}* <small>ವಲ್ಲಭದೇವನ “ಸುಭಾಷಿತಾವಳಿ”ಯಲ್ಲಿ ೧೫೬೩ನೆಯದಾಗಿ ಆರ್ಗಟ ಅರ್ಥಾತ್ ಅಗ್ಗಳನ ಹೆಸರಲ್ಲಿ ಉದೃತವಾಗಿರುವ ಮೂಲ ಪದ್ಯ ಹೀಗಿದೆ :
<poem>
{{gap}}ವಪುರನುಪಮಂ ನಾಭೇರೂರ್ಧ್ವಂ ನಿಧಾಯ ಮೃಗೀದೃಶೋ
{{gap}}ಲಲಿತಲಲಿತೈರಂಗನ್ಯಾಸೈಃ ಪುರಾ ರಭಸಾದಿವ
{{gap}}ತದನು ಸಹಸಾ ಖೆನ್ನೇನೇವ ಪ್ರಜಾಪತಿನಾ ಭ್ರಶಂ
{{gap}}ಪೃಥುಲ ಪೃಥುಲಾ ಸ್ಥೂಲ ಸ್ಥೂಲಾ ಕೃತಾ ಜಘನಸ್ಥಳೀ ||
</poem></small><noinclude></noinclude>
6m1ghrzesiy5ey3s7rs8b86th010hm6
ಪುಟ:ಕ್ರಾಂತಿ ಕಲ್ಯಾಣ.pdf/೧೯೮
104
78531
317583
252130
2026-05-06T09:59:35Z
Shreelatha.Halemane
7642
/* Validated */
317583
proofread-page
text/x-wiki
<noinclude><pagequality level="4" user="Shreelatha.Halemane" />{{rh|ಮಂಗಳವೇಡೆಯ ಅಗ್ನಿದಾಹ||೧೮೫}}</noinclude>
ತಿಳಿದ ವಿಚಾರದಲ್ಲಿ ನಾನು ತಪ್ಪು ಮಾಡಿದ್ದು ಹೇಗೆ ? ಎಂದು ಅವನು ಚಿಂತಿಸುತ್ತಿದ್ದಂತೆ ಕಾಮೇಶ್ವರಿ, “ಈ ಅಸತ್ಯ ಅಶ್ಲೀಲ ವಸ್ತುಗಳು ಉಳಿದಿರುವುದು ಸಲ್ಲ!” ಎಂದು ಹೇಳಿ ಚಿತ್ರವನ್ನೂ ಪದ್ಯಗಳು ಬರೆದಿದ್ದ ಕರಡು ಹಾಳೆಯನ್ನೂ ಎರಡಾಗಿ ಹರಿದು ದೀಪದ ಉರಿಗೆ ಹಿಡಿದಳು.
{{gap}}ಬಿಜ್ಜಳನು ಹಾರಿಬಂದು ತಡೆಯಲು ಪ್ರಯತ್ನಿಸಿದಾಗ ಅವಳು ಉನ್ಮತ್ತಳಂತೆ, “ಓಹ್ ! ದೂರ ನಿಲ್ಲಿರಿ. ಇಲ್ಲವೇ ಚಿತ್ರವನ್ನು ಸುಟ್ಟ ಬೆಂಕಿ ನನ್ನನ್ನೂ ಸುಡುವುದು!” ಎಂದು ಗಜರಿ ನುಡಿದಳು.
{{gap}}ಬಿಜ್ಜಳನು ನಿರುಪಾಯನಾಗಿ ಹಿಂದಕ್ಕೆ ಸರಿದನು.
{{gap}}ಸುಟ್ಟ ವಸ್ತುಗಳ ಕರಕನ್ನು ನೆಲಕ್ಕೆಸೆದು ಕಾಲಿಂದ ತುಳಿದು ಕಾಮೇಶ್ವರಿ,
{{gap}}“ಇನ್ನು ಸ್ವಾಮಿನಿಷ್ಠ ಗರುಡನಂತೆ ನನ್ನ ಬಿಡಾರದ ದಾರಿ ತೋರಿಸಿರಿ,” ಎಂದಳು.
{{gap}}“ಏಕಾದಶಿಯ ದಿನದಂದು ನಾನು ಕಲ್ಯಾಣಕ್ಕೆ ಪಯಣಮಾಡುವೆನು. ನೀನೂ ನನ್ನ ಸಂಗಡ ಬರಬೇಕಾಗುವುದು, ರಾಣಿ.” -ಎಂದು ಬಿಜ್ಜಳನು ಮುನ್ನೆಚ್ಚರಿಕೆ ಕೊಟ್ಟನು.
{{gap}}“ಮಂಗಳವೇಡೆಗೆ ಬರುವವರೆಗೆ ನಾನು ಸತಿಯಾಗಿದ್ದೆ. ನೀವು ನನ್ನನ್ನು ಅತಿಥಿಯಂತೆ ಬರಮಾಡಿಕೊಂಡು ವಂಚನೆಯಿಂದ ನನ್ನ ಸತೀತ್ವಹರಣಮಾಡಿದಿರಿ. ಈಗ ನನ್ನ ಸ್ವಾತಂತ್ರ್ಯಕ್ಕೂ ಮೊಟಕುಹಾಕಿ, ಬಂಧುಮಿತ್ರರಿಂದ ನನ್ನನ್ನು ಬೇರೆ ಮಾಡಲು ಯೋಚಿಸಿದಂತಿದೆ. ಪುರುಷನ ಅತ್ಯಾಚಾರಕ್ಕೆ ಬಲಿಯಾದ ಹೆಣ್ಣಿಗೆ ಅವನ ದಾಸಿಯಂತೆ ಬಾಳನ್ನು ಸವೆಸುವುದೊಂದೇ ಉಳಿದಿರುವ ಮಾರ್ಗ,” - ಎಂದು ಕಾಮೇಶ್ವರಿ ವಿಷಣ್ಣೆಯಾಗಿ ನುಡಿದಳು.
{{gap}}ಬಿಜ್ಜಳನು ನಿರುತ್ತರವಾಗಿ ಸ್ವಾಮಿನಿಷ್ಠ ಸೇವಕನಂತೆ ಅವಳನ್ನು ಬಿಡಾರದ ಮುಚ್ಚಿದ ಬಾಗಿಲ ಬಳಿ ಬಿಟ್ಟು ತನ್ನ ವಾಸಗೃಹಕ್ಕೆ ಹಿಂದಿರುಗಿದನು.
{{***|3}}
{{gap}}ಬಿಡಾರದ ಬಾಗಿಲು ಮುಚ್ಚಿ ಹೊರಗೆ ಚಿಲಕ ಹಾಕಿತ್ತು. ಕಾಮೇಶ್ವರಿ ಚಿಲಕ ತೆಗೆದುಕೊಂಡು ಒಳಗೆ ಹೋದಾಗ ಉಷಾವತಿ ಎದುರಾಗಿ,
{{gap}}“ನೀವು ಎಲ್ಲಿಗೆ ಹೋದಿರೋ ಯಾವಾಗ ಬರುವಿರೋ ಎಂದು ಭಯದಿಂದ ನಾನು ಇಲ್ಲಿಯೆ ಕಾದು ಕುಳಿತಿದ್ದೆ, ರಾಣೀಜಿ,” -ಎಂದಳು.
{{gap}}“ನನ್ನ ಸರ್ವನಾಶವಾಯಿತು, ಉಷಾ. ಮಂಗಳವೇಡೆಗೆ ರಾಣಿಯಂತೆ ಬಂದ ನಾನು ಈಗ ಅಸತಿ, ಕುಲಟೆ ! ಅತಿಥಿ ಹೆಣ್ಣಿನ ಮಾನಭಂಗಕ್ಕೂ ಹೇಸದ<noinclude></noinclude>
bskvnf9kvf52q5bsnvbqjpoupo4xfcn
ಪುಟ:ಕ್ರಾಂತಿ ಕಲ್ಯಾಣ.pdf/೧೯೯
104
78532
317584
252131
2026-05-06T10:01:42Z
Shreelatha.Halemane
7642
/* Validated */
317584
proofread-page
text/x-wiki
<noinclude><pagequality level="4" user="Shreelatha.Halemane" />{{rh|೧೮೬||ಕ್ರಾಂತಿ ಕಲ್ಯಾಣ}}</noinclude>
ದಾನವರಿಗೆ ಜನ್ಮವಿತ್ತಿದೆ ಕಲಚೂರ್ಯವಂಶ”-ಎಂದು ವಿಷಾದದಿಂದ ನುಡಿಯುತ್ತ ಕಾಮೇಶ್ವರಿ ವಾಸಗೃಹವನ್ನು ಪ್ರವೇಶಿಸಿ ಸುಖಾಸನದ ಮೇಲೆ ಕುಸಿದು ಬಿದ್ದಳು.
{{gap}}“ಈ ಸಂಜೆ ಸೋಮೇಶ್ವರನ ಸೈನಿಕರು ಕರ್ಣದೇವನ ಕಡೆಯ ಭಟರಿಗೆ ಕಾವಲ ಸರದಿಯನ್ನು ಬಿಟ್ಟು ಕೊಟ್ಟಾಗಲೇ ನಾವು ವಿಪತ್ತಿನಲ್ಲಿ ಬಿದ್ದೆವೆಂದು ತಿಳಿದೆ, ರಾಣೀಜಿ” -ಎಂದಳು ಉಷಾವತಿ, ಕಾಮೇಶ್ವರಿಯ ಕಾಲುಗಳ ಬಳಿ ಕುಳಿತು.
{{gap}}“ಅಷ್ಟೆಲ್ಲ ಕೌಶಲ ಆ ಕುಡುಕ ಕರ್ಣದೇವನಿಗೆ ಎಲ್ಲಿಂದ ಬರಬೇಕು. ನನ್ನನ್ನು ವಂಚಿಸಿ, ಮಾನಹರಣ ಮಾಡಿದವನು ರಾಜ್ಯಾಪಹಾರಿ ಬಿಜ್ಜಳ. ಅರಸೊತ್ತಿಗೆಯ ಆಸೆ ತೋರಿಸಿ ಮಂಗಳವೇಡೆಗೆ ಕರೆಸಿಕೊಂಡನು. ಪಗಡೆಯಾಟದ ನೆವಹೂಡಿ ಸಲಿಗೆ ಬೆಳೆಸಿದನು. ಚಾಲುಕ್ಯ ರಾಣಿಯನ್ನು ಸಾಮಾನ್ಯ ಭೋಗಿನಿಯಂತೆ ನಡೆಸಿಕೊಳ್ಳುವುದು ಈಗ ಅವನ ಹಂಚಿಕೆ,” ಎಂದು ಕಾಮೇಶ್ವರಿ ದುಗುಡದಿಂದ ನುಡಿದಳು.
{{gap}}ದೀಪಸ್ತಂಭದಲ್ಲಿ ಒಂದು ದೀಪ ಮಾತ್ರ ಉರಿಯುತ್ತಿತ್ತು.; ಅದರ ಮಸಕು ಬೆಳಕಿನಲ್ಲಿ ಅವರು ಬಹಳ ಹೊತ್ತು ಮೌನವಾಗಿ ಕುಳಿತಿದ್ದರು. ಆಮೇಲೆ ಕಾಮೇಶ್ವರಿ ಕೆಟ್ಟ ಕನಸನ್ನು ಕಂಡು ಎಚ್ಚೆತ್ತವಳಂತೆ ಕರ್ಕಶ ಕಂಠದಿಂದ,
{{gap}}“ಓಹ್ ! ಆ ದಾನವನ ಸರ್ಶದಿಂದ ಪುಳಕಿಸಿದ ನನ್ನ ಒಂದೊಂದು ಅಂಗವನ್ನೂ ತುಂಡು ತುಂಡಾಗಿ ಕತ್ತರಿಸಿ ಅಗ್ನಿಗೆಸೆಯುತ್ತೇನೆ. ನನ್ನ ಸತೀತ್ವ ನಾಶಕ್ಕೆ ಸಾಕ್ಷಿಯಾದ ಕಲಚೂರ್ಯ ಅರಮನೆಯನ್ನು ದಹಿಸುತ್ತೇನೆ. ಆಗ ನನ್ನ ಪ್ರತಿರೋಧ ಪೂರ್ಣವಾಗುವುದು,” ಎಂದು ಆವೇಶಗೊಂಡವಳಂತೆ ನುಡಿದಳು.
{{gap}}“ಅಮಂಗಲ ನುಡಿಯಬೇಡಿರಿ ರಾಣೀಜಿ. ನಾನು ಹೋಗಿ ಸ್ನಾನಕ್ಕೆ ಸಿದ್ಧಪಡಿಸುತ್ತೇನೆ. ಜಳಕದಿಂದ ದೇಹದಂತೆ ಮನಸ್ಸಿಗೂ ವಿಶ್ರಾಂತಿ ದೊರಕುವುದು" -ಎಂದು ಉಷಾ ಎದ್ದಳು.
“ನನ್ನ ದೇಹದ ಅಶುಚಿ ಕಳೆಯಲು ಏಳು ಸಾಗರಗಳಲ್ಲಿ ಮುಳುಗಿ ಏಳಬೇಕಾಗುವುದು ! ಇನ್ನು ನನಗೆ ಮರಣವೇ ಮಹಾನವಮಿ!” -ಎಂದು ಸುಯ್ಗರೆದು ನುಡಿದಳು ಕಾಮೇಶ್ವರಿ.
ಉಷಾ ಉತ್ತರ ಕೊಡಲಿಲ್ಲ. ಕೊಂಚ ಹೊತ್ತಿನ ಮೇಲೆ ಅವಳು ಒಡತಿಗೆ ಸ್ನಾನಮಾಡಿಸಿ, ಮಡಿಬಟ್ಟೆಗಳನ್ನು ಉಡಿಸಿ ವಾಸಗೃಹಕ್ಕೆ ಕರೆತಂದಾಗ ಆವೇಗ ಶಾಂತವಾಗಿತ್ತು. ತಲ್ಪದ ಮೇಲೆ ಮಲಗಿ ಕಾಮೇಶ್ವರಿ ವಿಶ್ರಮಿಸಿಕೊಳ್ಳುತ್ತಿದ್ದಂತೆ ಮಹಾದ್ವಾರದಲ್ಲಿ ಮೂರನೆಯ ಜಾವ ಮುಗಿದ ಘಂಟೆ ಹೊಡೆಯಿತು.
“ನಡೆ, ಉಷಾ. ನಾನು ಪ್ರೇಮಾರ್ಣವನನ್ನೊಂದು ಸಾರಿ ನೋಡಿಬರುತ್ತೇನೆ,” -ಎಂದು ಕಾಮೇಶ್ವರಿ ಎದ್ದಳು.<noinclude></noinclude>
4yuvz5tkgfhepntizgtn2mg5yp0mzh5
ಪುಟ:ಕ್ರಾಂತಿ ಕಲ್ಯಾಣ.pdf/೨೦೨
104
78535
317587
252136
2026-05-06T10:04:19Z
Shreelatha.Halemane
7642
/* Validated */
317587
proofread-page
text/x-wiki
<noinclude><pagequality level="4" user="Shreelatha.Halemane" /><small>{{rh|ಮಂಗಳವೇಡೆಯ ಅಗ್ನಿದಾಹ||೧೮೯}}</small></noinclude>
ಆ ಮಾರ್ಗದಲ್ಲಿ ನಡೆಯುತ್ತೇನೆ,” ಎಂದು ನಿರ್ಧರಿಸಿಕೊಂಡು ಕೈಯಲ್ಲಿದ್ದ ಹಲಿಗೆಯಲ್ಲಿ ಬರೆಯಲು ಪ್ರಾರಂಭಿಸಿದಳು.
{{gap}}ಅಳಿಸಿ ತಿದ್ದಿ ಬರಹವನ್ನು ಮುಗಿಸಲು ಗಳಿಗೆಕಾಲ ಹಿಡಿಯಿತು. ಆಮೇಲೆ ಅವಳು ಮಂಚದಿಂದೆದ್ದು ಬಾಗಿಲ ಬಳಿ ಹೋಗಿ ಉಷಾವತಿಯನ್ನು ಕರೆದಳು.
{{gap}}ಉಷಾವತಿ ಕಣ್ಮರೆಸಿಕೊಳ್ಳುತ್ತ ಒಳಗೆ ಬಂದು, “ಏಕೆ, ರಾಣೀಜಿ? ನೀವಿನ್ನೂ ಮಲಗಲಿಲ್ಲವೇ?” ಎಂದಳು.
{{gap}}ಉಷಾವತಿಯನ್ನು ದೀಪದ ಮುಂದೆ ಕುಳಿತುಕೊಳ್ಳುವಂತೆ ಹೇಳಿ ಕಾಮೇಶ್ವರಿ, ಹಲಿಗೆಯನ್ನು ಕೈಗೆ ಕೊಟ್ಟು ಇದನ್ನೊಂದು ಸಾರಿ ಓದಿಕೋ,” ಎಂದಳು.
{{gap}}ಹಲಿಗೆಯಲ್ಲಿ ಈ ರೀತಿ ಬರೆದಿತ್ತು :
{{gap}}“ಕುಮಾರ ಸೋಮೇಶ್ವರನ ಪಟ್ಟಾಭಿಷೇಕಕ್ಕಾಗಿ ಮಂಗಳವೇಡೆಗೆ ರಾಜಾತಿಥಿಯಾಗಿ ಬಂದಿದ್ದ ನನ್ನ ಬಿಡಾರಕ್ಕೆ, ಮಾಘ ಶುದ್ಧ ನವಮಿಯಂದು ಸರಿರಾತ್ರಿಯಲ್ಲಿ ಬಿಜ್ಜಳನು ವಂಚನೆಯಿಂದ ಪ್ರವೇಶಿಸಿ ನನ್ನ ಮಾನಹರಣ ಮಾಡಿದನು. ಆ ದಾನವನ ಸ್ಪರ್ಶದಿಂದ ಕಳಂಕಿತವಾದ ನನ್ನ ದೇಹವನ್ನು ಅಗ್ನಿಯಿಂದ ದಹಿಸಲು ನಿರ್ಧರಿಸಿದ್ದೇನೆ. ನನ್ನ ಭಾಗಕ್ಕೆ ಮರಣವೇ ಮಹಾನವಮಿ. ಈ ಸಂದೇಶ ನಿಮಗೆ ತಲಪುವಷ್ಟರಲ್ಲಿ ಈ ಅಭಾಗಿನಿಯ ಮರಣದ ಸುದ್ದಿಯನ್ನು ನೀವು ಕೇಳುವಿರಿ. ಬಿಜ್ಜಳನು ಶರಣಧರ್ಮದ ಪರಮವೈರಿ. ಚಾಲುಕ್ಯರಾಜ್ಯದಲ್ಲಿರುವ ಶೈವಮಠಗಳನ್ನು ನಾಶಮಾಡಿ, ಶರಣಧರ್ಮವನ್ನು ನಿರ್ಮೂಲಗೊಳಿಸುವುದು ಅವನ ಉದ್ದೇಶ. ಚಾಲುಕ್ಯರ ಹೆಸರನ್ನು ಇತಿಹಾಸದಿಂದ ಅಳಿಸಿಹಾಕಿ ಕಲಚೂರ್ಯ ಸಾಮ್ರಾಜ್ಯವನ್ನು ಸ್ಥಾಪಿಸಲು ಅವನು ಹವಣಿಸುತ್ತಿದ್ದಾನೆ. ಈ ದಾನವರೂಪಿ ನಿರಂಕುಶ ಪ್ರಜಾಪೀಡಕನನ್ನು ವಧಿಸಿ, ಚಾಲುಕ್ಯರಾಜ್ಯವನ್ನು, ಶರಣಧರ್ಮವನ್ನು ವಿಪತ್ತಿನಿಂದ ಉದ್ದರಿಸುವ ಧೈರ್ಯ ಸಾಹಸಗಳು ನಿಮಗಿದೆಯೆ? ಅದರಿಂದ ಮಾತ್ರವೇ ನಾನು ಕಳಂಕ ವಿಮುಕ್ತಯಾಗುವೆನು. ನನ್ನ ಆತ್ಮಕ್ಕೆ ಚಿರಶಾಂತಿ ದೊರಕುವುದು.
{{rh|||ಇತಿ ನಿಮ್ಮ ಚರಣ ದಾಸಿ,}}
{{rh|||ಕಾಮೇಶ್ವರಿ. }}
{{gap}}ಉಷಾವತಿ ಕಂಪಿಸಿದಳು. ಹಣೆ ಬೆವರಿತು. ಬೆದರಿದ ಕಣ್ಣುಗಳಿಂದ ಕಾಮೇಶ್ವರಿಯನ್ನು ನೋಡಿ, ತೊದಲುತ್ತ “ಓದಿದೆ, ರಾಣೀಜಿ!” ಎಂದಳು.
{{gap}}“ಓಲೆ ಬರೆಯುವುದು ಮೊದಲು ನನ್ನ ಉದ್ದೇಶವಾಗಿತ್ತು,” ಕಾಮೇಶ್ವರಿ ಹೇಳಿದಳು. ಆದರೆ ಇಂತಹ ವಿನಾಶದ ಸಂದೇಶವನ್ನು ನಿನ್ನ ಕೈಯಲ್ಲಿ ಕಳುಹಿಸುವುದು,<noinclude></noinclude>
s2d4swkqpdr6krcj0rz8kvt2dumyikk
ಪುಟ:ಕ್ರಾಂತಿ ಕಲ್ಯಾಣ.pdf/೨೦೩
104
78536
317588
252137
2026-05-06T10:05:15Z
Shreelatha.Halemane
7642
/* Validated */
317588
proofread-page
text/x-wiki
<noinclude><pagequality level="4" user="Shreelatha.Halemane" /><small>{{rh|೧೯೦||ಕ್ರಾಂತಿ ಕಲ್ಯಾಣ}}</small></noinclude>
ಕೈಯಾರೆ ನಿನ್ನನ್ನು ಅಗ್ನಿಕುಂಡಕ್ಕೆ ತಳ್ಳಿದಂತೆ ಎಂದು ಭಾವಿಸಿ ಸುಮ್ಮನಾದೆ. ನೀನಿದನ್ನು ನಾಲ್ಕಾರು ಸಾರಿ ಚೆನ್ನಾಗಿ ಓದಿ ಒಕ್ಕಣೆಯನ್ನು ನೆನಪಿನಲ್ಲಿಟ್ಟುಕೊಂಡರೆ ಸಾಕು, ಕಲ್ಯಾಣಕ್ಕೆ ಹೋಗಿ ಜಗದೇಕಮಲ್ಲರಸರ ಮುಂದೆ ಈ ಸಂದೇಶವನ್ನು ಪಠಿಸಬೇಕು. ಈ ಕಾರ್ಯ ನಿನ್ನಿಂದಾಗುವುದೆ?”
{{gap}}ಕಾಮೇಶ್ವರಿಯ ನುಡಿಗಳು ಅಗ್ನಿಶಿಖಿಯಂತೆ ಉಷಾವತಿಯನ್ನು ದಹಿಸಿದವು. ಅವಳು ಒಡತಿಯ ಕಾಲುಗಳ ಮೇಲೆ ಬಿದ್ದು,
{{gap}}“ನಾನು ನಿಮಗಾಗಿ ಜೀವ ಕೊಡಲೂ ಸಿದ್ದ, ರಾಣೀಜಿ. ಆದರೆ ನಿಮ್ಮನ್ನು ಈ ಸಂಕಟದಲ್ಲಿ ಬಿಟ್ಟು ನಾನು ಹೋಗಲಾರೆ. ನಿಮ್ಮನ್ನು ದಹಿಸುವ ಅಗ್ನಿ ನನ್ನನ್ನೂ ದಹಿಸಲಿ," ಎಂದು ಬಿಕ್ಕಿ ಬಿಕ್ಕಿ ಅತ್ತಳು.
{{gap}}“ಈ ಪಿಶಾಚ ಪುರಿಯಿಂದ ಪ್ರೇಮಾರ್ಣವನನ್ನು ಪಾರುಮಾಡುವುದು ನಿನಗೊಬ್ಬಳಿಗೆ ಸಾಧ್ಯ. ನೀನು ಆ ಕಾರ್ಯ ಮಾಡಲಾರದೆ ಹೋದರೆ ನನ್ನ ಸಂಗಡ ಅವನೂ ಸಾಯುವನು.”
{{gap}}“ಅಬಲೆಯಾದ ನಾನು ಪ್ರೇಮಾರ್ಣವನನ್ನು ರಕ್ಷಿಸಲು ಸಮರ್ಥಳಾಗುವೆನೆ?”
{{gap}}“ನಾನು ಅದಕ್ಕೊಂದು ಉಪಾಯ ಯೋಚಿಸಿದ್ದೇನೆ. ಆದರೆ ಅದಕ್ಕೆ ನಿನ್ನ ಸಹಾಯ ಅಗತ್ಯ”
{{gap}}ಉಷಾ ನಿರುತ್ತರೆಯಾಗಿ ಒಪ್ಪಿಕೊಂಡಳು.
{{gap}}ಕಾಮೇಶ್ವರಿ ಹೇಳಿದಳು : “ಪ್ರೇಮಾರ್ಣವನನ್ನು ಈಗಲೆ ಎಚ್ಚರಗೊಳಿಸಿ ಸಾಮಾನ್ಯ ಬಾಲಕನಂತೆ ಉಡುಪು ಹಾಕು, ಪ್ರೌಢ ವಯಸಿನ ಶರಣೆಯಂತೆ ನೀನು ಕೂಡಾ ವೇಷ ಹಾಕಬೇಕಾಗುತ್ತದೆ. ನಾಲ್ಕನೆಯ ಜಾಮ ಮುಗಿದ ಘಂಟೆ ಹೊಡೆಯುತ್ತಲೆ ಕಾವಲು ಭಟರು ಹೊರಟುಹೋಗುತ್ತಾರೆ. ದಾಸದಾಸಿಯರ ಸುಳಿದಾಟ ಪ್ರಾರಂಭವಾಗುತ್ತದೆ. ಆಗ ನೀನು ಪ್ರೇಮಾರ್ಣವನನ್ನು ಸಂಗಡ ಕರೆದುಕೊಂಡು ಬಿಡಾರದಿಂದ ಹೊರಟು ನಗರದ ನಡುವೆ ಇರುವ ಗಣಾಚಾರಿ ಮಠಕ್ಕೆ ಹೋಗಬೇಕು.”
{{gap}}“ಮಠ ಎಲ್ಲಿದೆಯೆಂದು ನನಗೆ ತಿಳಿಯದು.”
{{gap}}“ನಗರದ ನಡುವೆ ಇರುವ ತ್ರಿಪುರಾಂತಕ ಗುಡಿಯನ್ನು ನೀನು ನೋಡಿರುವೆಯಷ್ಟೆ, ಅದರ ಹಿಂಭಾಗದಲ್ಲಿರುವ ವಿಶಾಲವಾದ, ಆವರಣವೇ ಗಣಾಚಾರಿ ಮಠ, ಎತ್ತರವಾಗಿ ಹಾರಾಡುವ ಗೈರಿಕ ಪತಾಕೆಯಿಂದ ಅದನ್ನು ಗುರುತಿಸಬಹುದು.”
{{gap}}ಉಷಾವತಿಗೆ ಪರಿಚಯ ಹತ್ತಿತು. “ಅಲ್ಲಿಗೆ ಹೋಗಿ ನಾನೇನು ಮಾಡಬೇಕು?”<noinclude></noinclude>
59v4gvxowazog0klsczrka31dc17ai8
ಪುಟ:ಕ್ರಾಂತಿ ಕಲ್ಯಾಣ.pdf/೨೧೦
104
78543
317589
217029
2026-05-06T10:06:25Z
Shreelatha.Halemane
7642
/* Validated */
317589
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮಂಗಳವೇಡೆಯ ಅಗ್ನಿದಾಹ|right=೧೯೭}}
ಸದ್ಯದಲ್ಲಿ ಅರಮನೆಯ ಸುತ್ತ ಕಾವಲು ಹೆಚ್ಚಿಸು. ಹೊರಗಿನವರಾರೂ ಉರಿಯುತ್ತಿರುವ</br>
ಬಿಡಾರದ ಹತ್ತಿರಹೋಗದಂತೆ ನೋಡಿಕೊಳ್ಳಬೇಕು. ಈ ದಾಸಿಯರಿಗೆ ಪ್ರತ್ಯೇಕ</br>
ಬಿಡಾರವನ್ನು ಗೊತ್ತುಮಾಡಿ ಯಾರೂ ತಪ್ಪಿಸಿಕೊಳ್ಳದಂತೆ ಎಚ್ಚರವಹಿಸು,” ಎಂದು</br>
ಆಜ್ಞೆಮಾಡಿದನು.</br>
{{gap}}ಉಪ್ಪರಿಗೆಯ ಚಾವಣಿ ಗೋಡೆಗಳು ಕುಸಿದು ದೊಡ್ಡ ಶಬ್ದವಾಯಿತು.</br>
ಉರಿ ಹೆಚ್ಚಿ ಗಗನಕ್ಕೇರಿತು.</br>
{{gap}}ಆಗ ಮೆರವಣಿಗೆಯಿಂದ ಹಿಂದಿರುಗಿದ ಸೋಮೇಶ್ವರನು ಅಲ್ಲಿಗೆ ಬಂದನು.</br>
ಆಗಲೇ ಅವನ ಸೈನ್ಯದಳಗಳು, ಬೆಂಕಿ ನಗರದ ಬೇರೆ ಕಡೆಗೆ ಹರಡದಿರಲು</br>
ಅಗತ್ಯವಾದ ಎಚ್ಚರಿಕೆಯ ಕಾರ್ಯಗಳಲ್ಲಿ ತೊಡಗಿದ್ದವು.</br>
{{gap}}ಬಿಜ್ಜಳನು ಸೋಮೇಶ್ವರನನ್ನು ಹತ್ತಿರ ಕರೆದು ದುಗುಡತುಂಬಿದ ಕಂಠದಿಂದ,</br>
{{gap}}“ಗ್ರಹಗಳೆಲ್ಲ ನನಗೆ ವಿರುದ್ಧವಾಗಿವೆ. ಸೋಮೇಶ್ವರ, ರಾಜ್ಯಭಾರ</br>
ನಿರೂಪಣದಿಂದ ಮಣಿಹ ಮುಗಿಯಿತೆಂದು ಭಾವಿಸಿದ್ದೆ. ಮೇಘವಿಲ್ಲದ ಮುಗಿಲಿಂದ</br>
ಬರಸಿಡಿಲು ಬಡಿದಂತೆ ಈ ಅಗ್ನಿದುರಂತ ಬಂದೊದಗಿತು. ವಿಜಯಾರ್ಕದೇವರಿಗೆ</br>
ನಾಳೆಯೇ ಸುದ್ದಿ ಕಳುಹಿಸಬೇಕು. ಏನೆಂದು ಬರೆಯುವುದು ಎಂದು</br>
ಯೋಚಿಸುತ್ತಿದ್ದೇನೆ,” ಎಂದು ವೈರಾಗ್ಯದ ಸೋಗು ಹಾಕಿದನು.</br>
{{gap}}ತಂದೆಯ ವಂಚಕ ದ್ವಿಮುಖ ನೀತಿಯನ್ನು ಅರಿತಿದ್ದ ಸೋಮೇಶ್ವರನು</br>
ಉತ್ತರ ಕೊಡಲಿಲ್ಲ. ಕೊಂಚ ಹೊತ್ತು ಮೌನವಾಗಿ ನಿಂತಿದ್ದು ಬಳಿಕ ಮೆಲ್ಲನೆ</br>
ಅಲ್ಲಿಂದ ಸರಿದನು. ಕರ್ಹಾಡಕ್ಕೆ ದುರಂತದ ಸುದ್ದಿ ಕಳುಹಿಸುವ ಹೊಣೆಯನ್ನು</br>
ತಂದೆಯೇ ವಹಿಸಿಕೊಂಡದ್ದರಿಂದ ಅವನಿಗೆ ಸಮಾಧಾನವಾಗಿತ್ತು.</br>
{{gap}}ಅರಮನೆ ಆ ರಾತ್ರಿಯೆಲ್ಲ ಉರಿಯಿತು. ಮರುದಿನ ಮುಂಜಾವಿನಲ್ಲಿ</br>
ಬಿಜ್ಜಳನು ಭಟರೊಡನೆ ಅಲ್ಲಿಗೆ ಬಂದಾಗ ಕೆಳಗಿನ ಅಂತಸ್ತಿನ ಗೋಡೆಗಳು ಮಾತ್ರ</br>
ಉಳಿದಿದ್ದವು. ಒಡೆಯನ ಆಜ್ಞೆಯಂತೆ ಭಟರು ಕೆಂಡಗಳ ನಡುವೆ ಬೂದಿಯ</br>
ರಾಶಿಯಲ್ಲಿ ಹುಡುಕಿದಾಗ ಬೆಂದ ಅಸ್ಥಿಗಳು ದೊರಕಿದವು.</br>
{{gap}}ಭಟರು ಅವುಗಳನ್ನು ಆರಿಸಿ ತಂದು ಮುಂದೆ ಹರಡಿದಾಗ ಬಿಜ್ಜಳನು</br>
ನಡುಗಿದನು, ಕಣ್ಣುಗಳು ನೀರಿಂದ ತುಂಬಿದವು.</br>
{{gap}}.......ನಿನ್ನಿನ ರಾತ್ರಿಯ ಘಟನೆಗಳು ಕನಸೋ ಕಲ್ಪನೆಯೋ ವಿಲಾಸ</br>
ವಿಭ್ರಮಗಳ ಅನಿಂದಿತ ಶುಭ್ರಕಾಂತಿಯಿಂದ ನಶ್ವರ ಜಗತ್ತನ್ನು ಬೆಳಗಿ, ಎಣಿಕೆಗೆ</br>
ಬಾರದ, ಮಾತಿಗೆ ನಿಲುಕದ ಅಪ್ಪರ ಲೋಕಕ್ಕೆ ನನ್ನನ್ನು ಕರೆದೊಯ್ದ ಆ ಅತುಲ</br>
ಸೌಂದರ್ಯ ರಾಶಿ ಇಂದೇನಾಯಿತು ? ಅದರ ಗುರುತಾಗಿ ನನಗೆ ಉಳಿದದ್ದು</br><noinclude></noinclude>
jzf0ik4suzfva2e6r4fm0462zdvrc3k
ಪುಟ:ಕ್ರಾಂತಿ ಕಲ್ಯಾಣ.pdf/೨೧೩
104
78546
317590
252189
2026-05-06T10:07:16Z
Shreelatha.Halemane
7642
/* Validated */
317590
proofread-page
text/x-wiki
<noinclude><pagequality level="4" user="Shreelatha.Halemane" />{{rh|೨೦೦||ಕ್ರಾಂತಿ ಕಲ್ಯಾಣ}}</noinclude>
ನಿಪುಣರ ಸಮಿತಿಯೂ ಯಥಾಕಾಲದಲ್ಲಿ ಅಕಾಲ ಮೃತ್ಯುವಿಗೀಡಾಗುವುದೆಂದು ಭಾವಿಸಿ ಮಂತ್ರಿಮಂಡಲದ ಹಿರಿಯ ಸಚಿವ ಮಂಚಣನಾಯಕನು ಉಪೇಕ್ಷೆಯಿಂದ ಆ ವಿಚಾರವನ್ನೇ ಮರೆತಿದ್ದನು. ಮಂಗಳವೇಡೆಯಿಂದ ನಾರಣಕ್ರಮಿತನು ಹಿಂದಿರುಗಿ, ಮರುದಿನ ಸಮಿತಿಯ ಸಭೆ ನಡೆಯುವುದಾಗಿ ಹೇಳಿಕಳುಹಿಸಿದಾಗ ಮಂಚಣನಿಗೆ ನಿಜವಾಗಿ ಆಶ್ಚರ್ಯವಾಯಿತು.
{{gap}}ಆ ದಿನ ಅಪರಾಹ್ನ ಮೊದಲ ಪ್ರಹರದ ಗಂಟೆ ಹೊಡೆಯುತ್ತಿದ್ದಂತೆ ರಾಜಧಾನಿ ಕಲ್ಯಾಣದ ಧರ್ಮಾಧಿಕರಣದ ಚಾವಡಿಯಲ್ಲಿ ಸಮಿತಿ ಕೂಡಿತು. ಮಂಚಣ ರುದ್ರಭಟ್ಟರು ಮಾತ್ರವೇ ಸಭೆಗೆ ಬಂದಿದ್ದರು. ನಾರಣಕ್ರಮಿತನು ಅವರನ್ನು ಉಚಿತಾಸನಗಳಲ್ಲಿ ಕುಳ್ಳಿರಿಸಿ,
{{gap}}“ಮಾಘ ಬಹುಳ ಚೌತಿಯಂದು ಸರ್ವಾಧಿಕಾರಿಗಳು ನಗರಕ್ಕೆ ಹಿಂದಿರುಗುತ್ತಾರೆ. ಅಷ್ಟರಲ್ಲಿ ನಮ್ಮ ವಿಚಾರಣೆ ಮುಗಿದು ವರದಿ ಸಿದ್ಧವಾಗಬೇಕೆಂದು ಆಜ್ಞೆಯಾಗಿದೆ,” ಎಂದು ಹೇಳಿ ವ್ಯವಹಾರಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ಮುಂದಿಟ್ಟನು.
{{gap}}“ಇಂದು ಪಾಡ್ಯ, ಇನ್ನು ಮೂರು ದಿನದಲ್ಲಿ ನಾವು ವಿಚಾರಣೆ ಮುಗಿಸಿ ವರದಿ ಕಳುಹಿಸುವುದು ಸಾಧ್ಯವೆ? ಇಷ್ಟು ದಿನಗಳು ಸುಮ್ಮನಿದ್ದು ಈಗ ಈ ಅವಸರವೇಕೆ? -ಎಂದು ಮಂಚಣನಾಯಕನು ಪ್ರಶ್ನಿಸಿದನು.
{{gap}}“ನಾವು ಇಷ್ಟು ದಿವಸಗಳು ಸುಮ್ಮನಿದ್ದದ್ದು ಪ್ರಭುಗಳ ತೀವ್ರ ಅಸಮಾಧಾನದ ಕಾರಣ. ಮಂಗಳವೇಡೆಯಲ್ಲಿ ಘಟಿಸಿದ ಅರಮನೆಯ ಅಗ್ನಿಕಾಂಡದಿಂದ ಅವರ ಪ್ರಕೃತಿಯೇ ಬದಲಾಯಿಸಿದೆ. ಮರಿಗಳನ್ನು ಕಳೆದುಕೊಂಡ ಹೆಣ್ಣು ಹುಲಿಯಾಗಿದ್ದಾರೆ ಈಗವರು. ಆಜ್ಞೆಯಂತೆ ಮೂರು ದಿನಗಳಲ್ಲಿ ವಿಚಾರಣೆ ಮುಗಿಸಿ ವರದಿ ಒಪ್ಪಿಸದೆ ಹೋದರೆ ನಾವು ಉಗ್ರ ದಂಡನೆಗೆ ಗುರಿಯಾಗಬೇಕಾಗುವುದು,” -ಎಂದು ನುಡಿದು ಕ್ರಮಿತನು ಸಹೋದ್ಯೋಗಿಗಳ ಕಡೆಗೆ ಸಹಕಾರದ ದೃಷ್ಟಿ ಬೀರಿದನು.
{{gap}}“ಅಗ್ನಿ ಅಪಘಾತದಲ್ಲಿ ಚಾಲುಕ್ಯರಾಣಿ ಮಡಿದಳೆಂದು ನಗರದಲ್ಲಿ ಸುದ್ದಿ ಹರಡಿರುವುದು ನಿಜವೆ?” -ಅವಕಾಶ ದೊರೆತು ರುದ್ರಭಟ್ಟನು ಕೇಳಿದನು. ಮಂಗಳವೇಡೆಯ ಘಟನೆಗಳನ್ನು ಕುರಿತು ಕಲ್ಯಾಣದಲ್ಲಿ ಹರಡಿದ್ದ ಚಿತ್ರ ವಿಚಿತ್ರ ವಾರ್ತೆಗಳು ಆ ನ್ಯಾಯಶಾಸ್ತಿಯನ್ನು ಅಚ್ಚರಿಗೊಳಿಸಿದ್ದವು.
{{gap}}“ಅಪಘಾತದಲ್ಲಿ ರಾಣಿಯವರು ಮಡಿದದ್ದೇ ನಮ್ಮ ಎಲ್ಲ ತೊಂದರೆಗಳಿಗೂ ಕಾರಣ, ರುದ್ರಭಟ್ಟರೆ. ಪಟ್ಟಾಭಿಷೇಕದ ಆನಂದ ಕೋಲಾಹಲ ಕಣ್ಣೀರಲ್ಲಿ ಮುಗಿಯುವುದೆಂದು ಯಾರು ಭಾವಿಸಿದ್ದರು !” –ಕ್ರಮಿತನು ಭಾವಾವೇಶದಿಂದ ಉತ್ತರಕೊಟ್ಟನು.<noinclude></noinclude>
n9xz2y08czuwpulab2p7qouj0evtbh5
ಪುಟ:ಕ್ರಾಂತಿ ಕಲ್ಯಾಣ.pdf/೨೧೬
104
78549
317559
252187
2026-05-06T09:43:22Z
Shreelatha.Halemane
7642
/* Validated */
317559
proofread-page
text/x-wiki
<noinclude><pagequality level="4" user="Shreelatha.Halemane" />{{rh|ಮಾನವನು ದಾನವನಾದಾಗ||೨೦೩}}</noinclude>
{{gap}}ಹೊಸ ಆಜ್ಞೆಯಲ್ಲಿ ಬಿಜ್ಜಳನು ನಿಪುಣರ ಸಮಿತಿಯನ್ನು ತಾತ್ಕಾಲಿಕ ನ್ಯಾಯಾಸ್ಥಾನವಾಗಿ ಮಾರ್ಪಡಿಸಿ, 'ಚಾಲುಕ್ಯ ರಾಜ್ಯದಲ್ಲಿ ನಡೆದಿರುವುದಾಗಿ ಹೇಳುವ ಈ ವರ್ಣಸಂಕರಕ್ಕೆ ಸಂಬಂಧಿಸಿದ ಆಪಾದಿತರನ್ನು, ಸಾಕ್ಷಿಗಳನ್ನು ಕರೆಸಿಕೊಂಡು ವಿಚಾರಣೆಮಾಡಿ ಮೂರು ದಿನಗಳ ಅವಧಿಯಲ್ಲಿ ವರದಿ ಮಾಡಬೇಕೆಂದು" ಆಜ್ಞೆ ಮಾಡಿದ್ದನು.
{{gap}}ನಿರೂಪದ ವ್ಯಾಪ್ತಿ ಉದ್ದೇಶಗಳನ್ನು ಅರಿತುಕೊಳ್ಳಲು ಅವಕಾಶ ಕೊಟ್ಟು ಕ್ರಮಿತನು,
{{gap}}“ಈ ನಿರೂಪದಂತೆ ವಿಚಾರಣೆಯನ್ನು ತ್ವರಿತಗೊಳಿಸಲು ಕೆಲವು ಕ್ರಮಗಳನ್ನು ಕೈಗೊಳ್ಳುವುದು ನನಗೆ ಅಗತ್ಯವಾಯಿತು. ಅದನ್ನು ನೀವು ಅನುಮೋದಿಸುವಿರೆಂದು ನಂಬಿದ್ದೇನೆ,” ಎಂದನು.
{{gap}}ಮಂಚಣನು ಅಷ್ಟಕ್ಕೇ ಬಿಡಲಿಲ್ಲ. “ನೀವು ಕೈಗೊಂಡ ಕ್ರಮಗಳೇನೆಂಬುದನ್ನು ಮೊದಲು ತಿಳಿಸಿರಿ, ಕ್ರಮಿತರೆ. ಆಮೇಲೆ ಅನುಮೋದನೆಯ ವಿಚಾರ,” ಎಂದು ಅವನು ಮತ್ತೆ ಹೇಳಿದನು.
{{gap}}“ತಿಳಿಸುತ್ತೇನೆ, ಮಂಚಣನಾಯಕರೆ. ಕಣ್ಣು ಕಟ್ಟಿ ನಿಮ್ಮನ್ನು ಹಳ್ಳಕ್ಕೆ ತಳ್ಳುವೆನೆಂದು ಭಾವಿಸಿದಿರಾ? ಈ ವ್ಯವಹಾರಕ್ಕೆ ಸಂಬಂಧಿಸಿದ ಪ್ರಮುಖ ಆಪಾದಿತರನ್ನು ಬಂಧನದಲ್ಲಿಡಲು ಪ್ರಭುಗಳು ಆಜ್ಞೆ ಮಾಡಿದ್ದಾರೆ. ಧರ್ಮಾಧಿಕರಣದ ಅಧಿಕಾರಿಯಾಗಿ ನಾನು ಅದನ್ನು ಕಾರ್ಯಗತ ಮಾಡಿದ್ದೇನೆ.” -ಎಂದು ಕ್ರಮಿತನು ಹರಳಯ್ಯ ಮಧುವರಸರ ಬಂಧನ ಆಜ್ಞೆಯನ್ನು ಮುಂದಿಟ್ಟನು.
{{gap}}“ಮಂಗಳವೇಡೆಯಿಂದ ರಾಜಾಜ್ಞೆಗಳ ಕಟ್ಟನ್ನೇ ತಂದಂತಿದೆ, ರಾಜಪುರೋಹಿತರು! ಎಲ್ಲವನ್ನೂ ಒಂದೇ ಸಾರಿಗೆ ಹೊರಗಿಟ್ಟರೆ ನಮ್ಮ ಭವಿಷ್ಯವನ್ನೂ ತಿಳಿದಂತಾಗುವುದು.” ....ಕುದಿಯುತ್ತಿದ್ದ ಅಸಮಾಧಾನವನ್ನು ಮುಚ್ಚಿದ್ದು ಮಂಚಣನೆಂದನು.
{{gap}}“ಇದರೊಂದಿಗೆ ನನ್ನ ಜೋಳಿಗೆ ಬರಿದಾಯಿತು, ಮಂಚಣನವರೆ. ಇಲ್ಲದ ಆಜ್ಞೆಗಳನ್ನು ಸೃಷ್ಟಿಸಲು ನಾನೇನು ಮಂತ್ರವಾದಿಯೇ?”
{{gap}}“ರಾಜಪುರೋಹಿತರ ಮಂತ್ರದಂಡ, ಮಂತ್ರವಾದಿಯ ಮಾಯಾದಂಡಕ್ಕಿಂತ ಅದ್ಭುತವಾದದ್ದು. ಹಠಾತ್ತಾಗಿ ಅದು ಹಾವಾಗಿ ನಮ್ಮ ಮೇಲೆ ಬಿದ್ದರೂ ಬೀಳಬಹುದು, ಏನು ಹೇಳುವಿರಿ, ರುದ್ರಭಟ್ಟರೆ ?” .....ಎಂದು ಮಂಚಣನು ನಗೆಯಾಡಿದನು.
{{gap}}“ವೃದ್ಧಮಂತ್ರಿಗಳು ಹಾಸ್ಯಪ್ರಿಯರು !” .....ಎಂದು ರುದ್ರಭಟ್ಟನು ನಕ್ಕನು.
{{gap}}ಈ ಮಾತುಗಳು ನಡೆಯುತ್ತಿದ್ದಂತೆ ಹೊರಗೆ ಕಾಲ ಸಪ್ಪಳ ಕೇಳಿಸಿತು. ಕ್ರಮಿತನು ಬಾಗಿಲ ಕಡೆ ನೋಡಿ,<noinclude></noinclude>
d3bkf74dxowrkf9vatnhvt0ua87wnfr
ಪುಟ:ಕ್ರಾಂತಿ ಕಲ್ಯಾಣ.pdf/೨೧೭
104
78550
317561
252186
2026-05-06T09:44:16Z
Shreelatha.Halemane
7642
/* Validated */
317561
proofread-page
text/x-wiki
<noinclude><pagequality level="4" user="Shreelatha.Halemane" />{{rh|೨೦೪||ಕ್ರಾಂತಿ ಕಲ್ಯಾಣ}}</noinclude>
{{gap}}“ರಾಜಭಟರು ಆಪಾದಿತರನ್ನು ಕರೆತಂದಂತಿದೆ. ನಾವು ಈಗಲೆ ವಿಚಾರಣೆ ಪ್ರಾರಂಭಿಸಬೇಕು,” ಎಂದನು.
{{***|3}}
{{gap}}ಆ ದಿನ ಮುಂಜಾವಿನಲ್ಲಿ ಮಧುವರಸನು ಸ್ನಾನ ಪೂಜೆಗಳನ್ನು ಮುಗಿಸಿಕೊಂಡು ಹಜಾರಕ್ಕೆ ಬಂದಾಗ ಧರ್ಮಾಧಿಕರಣದ ಅಧಿಕಾರಿಯೊಬ್ಬನು ಬಾಗಿಲಲ್ಲಿ ಕಾದು ನಿಂತಿರುವುದನ್ನು ಕಂಡು, “ಒಳಗೆ ಬನ್ನಿ. ಏನಾಗಬೇಕಾಗಿದೆ?” ಎಂದನು.
{{gap}}ಅಧಿಕಾರಿ ಹಜಾರಕ್ಕೆ ಬಂದು, “ಮಧುವರಸರು ನೀವೇ ಅಲ್ಲವೆ?” ಎಂದು ಕೇಳಿದನು.
{{gap}}ಮಧುವರಸನು ಅಚ್ಚರಿಯಿಂದ, “ನಾನೇ ಮಧುವರಸ. ನೀವು ಯಾರು?” ಎಂದನು.
{{gap}}ಅಧಿಕಾರಿ ಹತ್ತಿರ ಬಂದು ಮಧುವರಸನ ಭುಜದ ಮೇಲೆ ಕೈಯಿಟ್ಟು “ರಾಜಾಜ್ಞೆಯಂತೆ ನೀವು ನನ್ನ ಬಂಧಿ. ಕೂಡಲೆ ನನ್ನ ಸಂಗಡ ಬನ್ನಿರಿ,” ಎಂದನು.
{{gap}}ಈ ಮಾತುಗಳನ್ನು ಕೇಳುತ್ತಲೆ ಬಾಗಿಲ ಮರೆಯಲ್ಲಿ ನಿಂತಿದ್ದ ಆಯುಧಪಾಣಿಗಳಾದ ಇಬ್ಬರು ಭಟರು ಒಳಗೆ ಬಂದು ಮಧುವರಸನ ಇಕ್ಕೆಲಗಳಲ್ಲಿ ನಿಂತರು.
{{gap}}ಅಧಿಕಾರಿ ರಾಜಭಟರ ಈ ಶಿಸ್ತಿನ ವರ್ತನೆಯನ್ನು ಕಂಡು ಮಧುವರಸನ ಮುಖದಲ್ಲಿ ವಿಷಾದ ಆಶ್ಚರ್ಯಗಳ ಗಂಭೀರ ಭಾವ ಮಿಂಚಿ ಮರೆಯಾಯಿತು. ಪ್ರತಿಕ್ಷಣದಲ್ಲಿ ಅವನು ಶಾಂತಿ ಸಮಾಧಾನಗಳ ಮಿದುನಗೆ ಸೂಸಿ,
{{gap}}“ನಾನು ಸಿದ್ಧನಾಗಿದ್ದೇನೆ, ನಾಯಕರೆ. ಆದರೆ ಬಂಧಿಸುವ ಮೊದಲು ಆಜ್ಞಾ ಪತ್ರವನ್ನು ತೋರಿಸಬೇಕೆಂಬುದು ಧರ್ಮಾಧಿಕರಣದ ನಿಬಂಧನೆಯಲ್ಲವೆ?” ಎಂದು ಕೇಳಿದನು.
{{gap}}ಆಗ ಅಧಿಕಾರಿ ಮಧುವರಸನಿಗೆ ವಂದಿಸಿ ಸೊಂಟದಲ್ಲಿದ್ದ ಆಜ್ಞಾಪತ್ರವನ್ನು ತೆಗೆದುಕೊಟ್ಟನು. ಧರ್ಮಾಧಿಕರಣದ ಶ್ರೇಷ್ಠ ನ್ಯಾಯಮೂರ್ತಿಯಾಗಿ ಸ್ವಯಂ ನಾರಣಕ್ರಮಿತನೇ ಆಜ್ಞೆಗೆ ಸಹಿ ಹಾಕಿರುವುದನ್ನು ಕಂಡಾಗ ಮಧುವರಸನಿಗೆ ಆಶ್ಚರ್ಯವಾಗಲಿಲ್ಲ. ಬಿಜ್ಜಳನ ರಾಜ್ಯಭಾರ ನಿರೂಪಣೆಯ ಅನಂತರ ಮಂಗಳ ವೇಡೆಯಲ್ಲಿ ನಡೆದ ದುರಂತ ಘಟನೆಗಳ ಪ್ರತಿಕ್ರಿಯೆಯೋ ಇದು? ಶರಣರ ಮೇಲಿನ ದಬ್ಬಾಳಿಕೆ ದುರಾಕ್ರಮಣಗಳ ನಾಂದಿಯೋ ನನ್ನ ಬಂಧನ? ಎಂದು ಅವನು ಶಂಕಿಸಿದನು.
{{gap}}ಅಧಿಕಾರಿಗೆ ಆಜ್ಞಾಪತ್ರವನ್ನು ಹಿಂದಿರುಗಿ ಕೊಟ್ಟು ಅವನು, “ನನ್ನ ಪುತ್ರಿಯಿಂದ<noinclude></noinclude>
1owomw3idfls7kh3gvrzhmrjhuz0lf1
ಪುಟ:ಕ್ರಾಂತಿ ಕಲ್ಯಾಣ.pdf/೨೧೮
104
78551
317565
252181
2026-05-06T09:44:54Z
Shreelatha.Halemane
7642
/* Validated */
317565
proofread-page
text/x-wiki
<noinclude><pagequality level="4" user="Shreelatha.Halemane" />{{rh|ಮಾನವನು ದಾನವನಾದಾಗ||೨೦೫}}</noinclude>
ಬೀಳ್ಕೊಂಡು ಅಗತ್ಯವಾದ ಉಡಿಗೆ ತೊಡಿಗೆಗಳನ್ನು ತೆಗೆದುಕೊಳ್ಳಲು ಅವಕಾಶ ಕೊಡುವಿರಲ್ಲವೆ?” ಎಂದನು.
{{gap}}“ನಿಮ್ಮನ್ನು ಕಾರಾಗೃಹ ಸೇರಿಸುವವರೆಗೆ ಎಚ್ಚರದಿಂದ ಸಂಗಡಲೇ ಇರಬೇಕೆಂದು ಧರ್ಮಾಧಿಕರಣದ ಆಜ್ಞೆ. ಅದರಂತೆ ನಾನು ನಡೆಯಬೇಕಾಗುತ್ತದೆ,” -ಎಂದು ಅಧಿಕಾರಿ ವಿನಯದಿಂದ ಹೇಳಿದನು.
{{gap}}ಹಜಾರದ ಒಳಬಾಗಿಲಲ್ಲಿ ನಿಂತು ಈ ಮಾತುಗಳನ್ನು ಕೇಳುತ್ತಿದ್ದ ಲಾವಣ್ಯವತಿ ಮುಂದೆ ಬಂದು ತಂದೆಯ ಕಾಲುಗಳಿಗೆ ಎರಗಿ, ಗದ್ಗದ ಕಂಠದಿಂದ, “ಕ್ರಮಿತರು ತಮ್ಮ ಹಗೆ ತೀರಿಸಿಕೊಂಡರು, ಅಣ್ಣ. ನಿಮ್ಮನ್ನು ಬಂಧನದಲ್ಲಿಟ್ಟರೆ ನಾನು ಅರಕ್ಷಿತೆಯಾಗುವೆನು,” ಎಂದು ಹೇಳಿದಳು.
{{gap}}ಮಧುವರಸನು ಮಗಳ ಭುಜ ಹಿಡಿದೆತ್ತಿ ಸಮಾಧಾನಪಡಿಸುತ್ತ, “ಶರಣರು ಯಾವಾಗಲೂ ಅರಕ್ಷಿತರಾಗುವುದಿಲ್ಲ, ಮಗಳೆ. ಶಿವನು ನಮ್ಮ ಏಕಮಾತ್ರ ಆಶ್ರಯ, ಏಕಮಾತ್ರ ರಕ್ಷಣೆ. ವಿಪತ್ತನ್ನು ಧೈರ್ಯದಿಂದ ಎದುರಿಸುವುದು ಶರಣರ ಶೀಲ. ನೀನು ಮಧುವರಸನ ಮಗಳು, ಕಾಳಿದಾಸ ಚಮೂಪತಿಯ ವಂಶೋದ್ಭವಳು. ಈ ಗೌರವವನ್ನು ಶಿರಸ್ಸಿನಲ್ಲಿ ಧರಿಸಿ, ಅದಕ್ಕೆ ತಕ್ಕಂತೆ ನಡೆ. ಇನ್ನು ನಾನು ಹೋಗುತ್ತೇನೆ,” ಎಂದನು.
{{gap}}ತುಸು ಹೊತ್ತಿನ ಮೇಲೆ ಧರ್ಮಾಧಿಕರಣದ ಜೋಡೆತ್ತಿನ ರಥದಲ್ಲಿ ರಾಜಭಟರು ಮಧುವರಸನನ್ನು ಕಾರಾಗೃಹಕ್ಕೆ ಕರೆದುಕೊಂಡು ಹೋದರು. ಚಾಲುಕ್ಯ ಅರಸರ ಒಂದು ಪ್ರಾಚೀನ ಅರಮನೆ ಬಿಜ್ಜಳನ ಆಡಳಿತದಲ್ಲಿ ಧರ್ಮಾಧಿಕರಣದ ಚಾವಡಿಯಾಗಿ ಮಾರ್ಪಟ್ಟಿತ್ತು. ವಿಚಾರಣಾಧೀನರಾದವರನ್ನು ಆ ಅರಮನೆಯ ನೆಲಮಾಳಿಗೆಯಲ್ಲಿ ತಾತ್ಕಾಲಿಕವಾಗಿ ಬಂಧನದಲ್ಲಿಡುತ್ತಿದ್ದರು. ಅಲ್ಲಿಯ ಒಂದು ಸಾಮಾನ್ಯ ಕೋಣೆ ಮಧುವರಸನ ಸೆರೆಮನೆಯಾಯಿತು.
{{gap}}ಕಾರಾಗೃಹದ ಅಧಿಕಾರಿಗಳು ತನ್ನನ್ನು ಸಾಮಾನ್ಯ ಅಪರಾಧಿಯಂತೆ ನಡೆಸಿ ಕೊಳ್ಳುತ್ತಿರುವುದನ್ನು ಕಂಡು ಮಧುವರಸನಿಗೆ ಸಮಾಧಾನವೇ ಆಯಿತು. “ಪದವಿ ಪ್ರತಿಷ್ಠೆಗಳ ಮೇಲಿನ ಅಭಿಮಾನವೇ ಅನರ್ಥದ ಮೂಲ. ಅದನ್ನು ತ್ಯಜಿಸುವ ಅವಕಾಶವನ್ನು ಕಲ್ಪಿಸಿ ಕ್ರಮಿತನು ನನಗೆ ಉಪಕಾರವನ್ನೇ ಮಾಡಿದನು. ಏಕಾಂತವಾಸದ ಸುಯೋಗ ದೊರಕಿಸಿಕೊಟ್ಟನು,” ಎಂದು ಭಾವಿಸಿ ಅವನು ಮನಸ್ಸಿನ ಉದ್ವೇಗವನ್ನು ಮರೆಯಲು ಪ್ರಯತ್ನಿಸಿದನು.
{{gap}}ಮಂತ್ರಿಪದವಿಯಿಂದ ನಿವೃತ್ತನಾಗಿ, ಅಸ್ವಸ್ಥತೆಯಿಂದ ಯಾವಾಗಲೂ ಮನೆಯಲ್ಲಿಯೇ ಇರುತ್ತಿದ್ದರೂ ಇದುವರೆಗೆ ಮಧುವರಸನಿಗೆ ನಿಜವಾದ ಏಕಾಂತವಾಸ<noinclude></noinclude>
7hhsn73tkmkxauu503ptua6aq2pi5rv
ಪುಟ:ಕ್ರಾಂತಿ ಕಲ್ಯಾಣ.pdf/೨೧೯
104
78552
317567
252182
2026-05-06T09:45:21Z
Shreelatha.Halemane
7642
/* Validated */
317567
proofread-page
text/x-wiki
<noinclude><pagequality level="4" user="Shreelatha.Halemane" />{{rh|೨೦೬||ಕ್ರಾಂತಿ ಕಲ್ಯಾಣ}}</noinclude>
ಲಭಿಸಿರಲಿಲ್ಲ. ನಾಗರಿಕರು, ಅಧಿಕಾರಿಗಳು, ವರ್ತಕ ಪ್ರಮುಖರು, ಶರಣರು, ಇವರೇ ಮುಂತಾಗಿ ಎಲ್ಲ ವರ್ಗಗಳ ಜನರು ಯಾವುದಾದರೊಂದು ಕಾರ್ಯಕ್ಕಾಗಿ ಸಲಹೆ ಕೇಳಲು ಪ್ರತಿದಿನ ಅವನ ಬಳಿಗೆ ಬರುತ್ತಿದ್ದರು. ಒಂದೊಂದು ದಿನ ವಿಶ್ರಾಂತಿಯ ಅವಕಾಶವೂ ಸಿಕ್ಕುತ್ತಿರಲಿಲ್ಲ.
{{gap}}ಮದುವೆಯಾದ ಮೇಲೆ ಲಾವಣ್ಯವತಿ ಗಂಡನ ಮನೆಗೆ ಹೋಗಿರಲಿಲ್ಲ. ಅಳಿಯನನ್ನು ಮನೆಯಲ್ಲಿಯೇ ಇಟ್ಟುಕೊಳ್ಳುವುದು ಮಧುವರಸನ ಉದ್ದೇಶವಾಗಿತ್ತು. ಹರಳಯ್ಯ ಇದಕ್ಕೆ ಒಪ್ಪಿಗೆ ಕೊಟ್ಟಿದ್ದನು. ಆದರೆ ಮುದಿ ತಂದೆಯನ್ನು ಒಂಟಿಗನಾಗಿ ಮಾಡಿ ಮಾವನ ಸುಖವಸತಿಯಲ್ಲಿರಲು ಶೀಲವಂತ ಒಪ್ಪಿರಲಿಲ್ಲ. ಧರ್ಮಾಧಿಕರಣದ ವ್ಯವಹಾರ ಯಾವ ರೀತಿ ಕೊನೆಗೊಳ್ಳುವುದೆಂಬುದನ್ನು ನೋಡಿಕೊಂಡು ಮುಂದಿನ ವಿಚಾರ ನಿರ್ಧರಿಸಬಹುದೆಂದು ಎಲ್ಲರೂ ಸುಮ್ಮನಿದ್ದರು.
{{gap}}ಈ ಪರಿಸ್ಥಿತಿಯಲ್ಲಿ ತನ್ನ ಬಂಧನದಿಂದ ಲಾವಣ್ಯವತಿ, ಶೀಲವಂತ, ಹರಳಯ್ಯ ಇವರ ಮೇಲೆ ಆಗುವ ಪರಿಣಾಮವೇನು ? ಎಂದು ಯೋಚಿಸುತ್ತ ಮಧುವರಸನು ಸೆರೆಮನೆಯ ಮುರುಕು ಮಂಚದ ಮೇಲೆ ಮಲಗಿದನು.
{{gap}}ಒಂದು ಹಳೆಯ ಮಂಚ, ಹುಲ್ಲು ತುಂಬಿದ ಹಾಸಿಗೆ ದಿಂಬುಗಳು, ಪಾರ್ಶ್ವದಲ್ಲೊಂದು ಕಾಲ್ಮಣೆ, ಮಣ್ಣಿನ ಕೆಲವು ತಟ್ಟೆ ಮಡಿಕೆಗಳು,-ಇವು ಆ ಕೊಠಡಿಯಲ್ಲಿದ್ದವು. ಮಧುವರಸನು ಸಂಗಡ ತಂದಿದ್ದ ಗಂಟನ್ನು ಬಿಚ್ಚಿ ಮಡಿಬಟ್ಟೆಯೊಂದನ್ನು ಹಾಸಿಗೆಯ ಮೇಲೆ ಹಾಸಿಕೊಂಡಿದ್ದನು.
{{gap}}ಅರಮನೆಯ ನೆಲಮಾಳಿಗೆ ದೊಡ್ಡ ಕಲ್ಲುಗಳಿಂದ ಕಟ್ಟಲ್ಪಟ್ಟಿತ್ತು. ಗೋಡೆ ಮಾಳಿಗೆಗಳು ಧೂಳು ಇಲ್ಲಣಗಳಿಂದ ತುಂಬಿದ್ದವು. ಆಳೆತ್ತರದಲ್ಲಿದ್ದ ಸಣ್ಣ ಗವಾಕ್ಷದಿಂದ ಗಾಳಿ ಬೆಳಕುಗಳು ಪ್ರಯಾಸದಿಂದ ಒಳಗೆ ಬರಬೇಕಾಗಿತ್ತು.
ಕಾರಾಗಾರದ ಅರೆಗತ್ತಲಲ್ಲಿ, ತೆರೆದ ಕಣ್ಣುಗಳಿಂದ, ಬರಿ ಗೋಡೆಗಳನ್ನು ನೋಡುತ್ತಿದ್ದಂತೆ ಮಧುವರಸನು ಚಿಂತಾಭಾರದಿಂದ ಕುಗ್ಗಿದನು. ಮನಸ್ಸು ಕಳವಳದಿಂದ ತಲ್ಲಣಗೊಂಡಿತು. ಬಾಹ್ಯ ಜಗತ್ತಿನಿಂದ ದೂರವಾಗಿ ದುಃಖ ದುರಂತಗಳಿಂದ ಸೀಮಿತವಾದ ಅಂಧಕಾರಮಯ, ಚೈತನ್ಯಶೂನ್ಯ ಪ್ರದೇಶದಲ್ಲಿ ತಾನು ಬಂಧಿಯಾಗಿರುವುದಾಗಿ ತಿಳಿದನು. ಬಿಜ್ಜಳನ ಮಂತ್ರಿಮಂಡಲದಲ್ಲಿ ಕುಶಲಮತಿಯಾದ ಸಚಿವನೆಂದು ಹೆಸರಾಗಿದ್ದ ಮಧುವರಸನು ಈಗಿಲ್ಲ. ಈ ಕತ್ತಲ ಕಾರಾಗೃಹದಲ್ಲಿರುವುದು ಅವನ ನಿರ್ಜಿವದೇಹ ಮಾತ್ರ. ಅವನ ಆತ್ಮ, ಬಂಧವಿಮುಕ್ತವಾಗಿ ಗಗನಕ್ಕೆ ಹಾರಿ ವಿಶಾಲ ವಿಶ್ವದಲ್ಲಿ ಎಲ್ಲಿಯೋ ವಿಹರಿಸುತ್ತಿದೆ ಎಂಬ ವಿಚಿತ್ರ ಕಲ್ಪನೆ ಅವನಲ್ಲಿ ಉದಯಿಸಿತು.<noinclude></noinclude>
autol54w15fij9lz9souqlcfvejf1ny
317569
317567
2026-05-06T09:45:40Z
Shreelatha.Halemane
7642
317569
proofread-page
text/x-wiki
<noinclude><pagequality level="4" user="Shreelatha.Halemane" />{{rh|೨೦೬||ಕ್ರಾಂತಿ ಕಲ್ಯಾಣ}}</noinclude>
ಲಭಿಸಿರಲಿಲ್ಲ. ನಾಗರಿಕರು, ಅಧಿಕಾರಿಗಳು, ವರ್ತಕ ಪ್ರಮುಖರು, ಶರಣರು, ಇವರೇ ಮುಂತಾಗಿ ಎಲ್ಲ ವರ್ಗಗಳ ಜನರು ಯಾವುದಾದರೊಂದು ಕಾರ್ಯಕ್ಕಾಗಿ ಸಲಹೆ ಕೇಳಲು ಪ್ರತಿದಿನ ಅವನ ಬಳಿಗೆ ಬರುತ್ತಿದ್ದರು. ಒಂದೊಂದು ದಿನ ವಿಶ್ರಾಂತಿಯ ಅವಕಾಶವೂ ಸಿಕ್ಕುತ್ತಿರಲಿಲ್ಲ.
{{gap}}ಮದುವೆಯಾದ ಮೇಲೆ ಲಾವಣ್ಯವತಿ ಗಂಡನ ಮನೆಗೆ ಹೋಗಿರಲಿಲ್ಲ. ಅಳಿಯನನ್ನು ಮನೆಯಲ್ಲಿಯೇ ಇಟ್ಟುಕೊಳ್ಳುವುದು ಮಧುವರಸನ ಉದ್ದೇಶವಾಗಿತ್ತು. ಹರಳಯ್ಯ ಇದಕ್ಕೆ ಒಪ್ಪಿಗೆ ಕೊಟ್ಟಿದ್ದನು. ಆದರೆ ಮುದಿ ತಂದೆಯನ್ನು ಒಂಟಿಗನಾಗಿ ಮಾಡಿ ಮಾವನ ಸುಖವಸತಿಯಲ್ಲಿರಲು ಶೀಲವಂತ ಒಪ್ಪಿರಲಿಲ್ಲ. ಧರ್ಮಾಧಿಕರಣದ ವ್ಯವಹಾರ ಯಾವ ರೀತಿ ಕೊನೆಗೊಳ್ಳುವುದೆಂಬುದನ್ನು ನೋಡಿಕೊಂಡು ಮುಂದಿನ ವಿಚಾರ ನಿರ್ಧರಿಸಬಹುದೆಂದು ಎಲ್ಲರೂ ಸುಮ್ಮನಿದ್ದರು.
{{gap}}ಈ ಪರಿಸ್ಥಿತಿಯಲ್ಲಿ ತನ್ನ ಬಂಧನದಿಂದ ಲಾವಣ್ಯವತಿ, ಶೀಲವಂತ, ಹರಳಯ್ಯ ಇವರ ಮೇಲೆ ಆಗುವ ಪರಿಣಾಮವೇನು ? ಎಂದು ಯೋಚಿಸುತ್ತ ಮಧುವರಸನು ಸೆರೆಮನೆಯ ಮುರುಕು ಮಂಚದ ಮೇಲೆ ಮಲಗಿದನು.
{{gap}}ಒಂದು ಹಳೆಯ ಮಂಚ, ಹುಲ್ಲು ತುಂಬಿದ ಹಾಸಿಗೆ ದಿಂಬುಗಳು, ಪಾರ್ಶ್ವದಲ್ಲೊಂದು ಕಾಲ್ಮಣೆ, ಮಣ್ಣಿನ ಕೆಲವು ತಟ್ಟೆ ಮಡಿಕೆಗಳು,-ಇವು ಆ ಕೊಠಡಿಯಲ್ಲಿದ್ದವು. ಮಧುವರಸನು ಸಂಗಡ ತಂದಿದ್ದ ಗಂಟನ್ನು ಬಿಚ್ಚಿ ಮಡಿಬಟ್ಟೆಯೊಂದನ್ನು ಹಾಸಿಗೆಯ ಮೇಲೆ ಹಾಸಿಕೊಂಡಿದ್ದನು.
{{gap}}ಅರಮನೆಯ ನೆಲಮಾಳಿಗೆ ದೊಡ್ಡ ಕಲ್ಲುಗಳಿಂದ ಕಟ್ಟಲ್ಪಟ್ಟಿತ್ತು. ಗೋಡೆ ಮಾಳಿಗೆಗಳು ಧೂಳು ಇಲ್ಲಣಗಳಿಂದ ತುಂಬಿದ್ದವು. ಆಳೆತ್ತರದಲ್ಲಿದ್ದ ಸಣ್ಣ ಗವಾಕ್ಷದಿಂದ ಗಾಳಿ ಬೆಳಕುಗಳು ಪ್ರಯಾಸದಿಂದ ಒಳಗೆ ಬರಬೇಕಾಗಿತ್ತು.
{{gap}}ಕಾರಾಗಾರದ ಅರೆಗತ್ತಲಲ್ಲಿ, ತೆರೆದ ಕಣ್ಣುಗಳಿಂದ, ಬರಿ ಗೋಡೆಗಳನ್ನು ನೋಡುತ್ತಿದ್ದಂತೆ ಮಧುವರಸನು ಚಿಂತಾಭಾರದಿಂದ ಕುಗ್ಗಿದನು. ಮನಸ್ಸು ಕಳವಳದಿಂದ ತಲ್ಲಣಗೊಂಡಿತು. ಬಾಹ್ಯ ಜಗತ್ತಿನಿಂದ ದೂರವಾಗಿ ದುಃಖ ದುರಂತಗಳಿಂದ ಸೀಮಿತವಾದ ಅಂಧಕಾರಮಯ, ಚೈತನ್ಯಶೂನ್ಯ ಪ್ರದೇಶದಲ್ಲಿ ತಾನು ಬಂಧಿಯಾಗಿರುವುದಾಗಿ ತಿಳಿದನು. ಬಿಜ್ಜಳನ ಮಂತ್ರಿಮಂಡಲದಲ್ಲಿ ಕುಶಲಮತಿಯಾದ ಸಚಿವನೆಂದು ಹೆಸರಾಗಿದ್ದ ಮಧುವರಸನು ಈಗಿಲ್ಲ. ಈ ಕತ್ತಲ ಕಾರಾಗೃಹದಲ್ಲಿರುವುದು ಅವನ ನಿರ್ಜಿವದೇಹ ಮಾತ್ರ. ಅವನ ಆತ್ಮ, ಬಂಧವಿಮುಕ್ತವಾಗಿ ಗಗನಕ್ಕೆ ಹಾರಿ ವಿಶಾಲ ವಿಶ್ವದಲ್ಲಿ ಎಲ್ಲಿಯೋ ವಿಹರಿಸುತ್ತಿದೆ ಎಂಬ ವಿಚಿತ್ರ ಕಲ್ಪನೆ ಅವನಲ್ಲಿ ಉದಯಿಸಿತು.<noinclude></noinclude>
lh36zzr8cgbbrcdii979i3f3dlxwtl4
ಪುಟ:ಕ್ರಾಂತಿ ಕಲ್ಯಾಣ.pdf/೨೨೦
104
78553
317572
252183
2026-05-06T09:46:39Z
Shreelatha.Halemane
7642
/* Validated */
317572
proofread-page
text/x-wiki
<noinclude><pagequality level="4" user="Shreelatha.Halemane" />{{rh|ಮಾನವನು ದಾನವನಾದಾಗ||೨೦೭}}</noinclude>
{{gap}}ಈ ಅಪೂರ್ವ ಅನುಭವದಲ್ಲಿ ತಲ್ಲೀನನಾಗಿದ್ದ ಮಧುವರಸನು, ಸೆರೆಮನೆಯ ಬಾಗಿಲು ತೆರೆದ ಸದ್ದು ಕೇಳಿ ತಟ್ಟನೆ ಎದ್ದು ಕುಳಿತನು. ಕಬ್ಬಿಣದ ಪಟ್ಟಿ ಅಲಗುಗಳಿಂದ ಭದ್ರಪಡಿಸಿದ್ದ ಭಾರವಾದ ಬಾಗಿಲನ್ನು ತೆರೆದುಕೊಂಡು ಇಳಿವಯಸ್ಸಿನ ಭಟನೊಬ್ಬನು ಒಳಗೆ ಬಂದನು. ಬೀಗದ ಕೈಗಳ ದೊಡ್ಡ ಗೊಂಚಲೊಂದು ಅವನ ಕೈಗೆ ಅಂಟಿಕೊಂಡಂತೆ ನೇತಾಡುತ್ತಿತ್ತು. ಸುರುಗಿನ ಅವನ ಗಲ್ಲಗಳಲ್ಲಿ ಕೂದಲು ಬೆಳೆದು ಗುಳಿಬಿದ್ದ ಕಣ್ಣುಗಳ ಆಳವನ್ನು ಮತ್ತಷ್ಟು ಹೆಚ್ಚಿಸಿದ್ದವು. ಸಾಕಾದಷ್ಟು ಬೆಳಕು ಗಾಳಿಗಳಿಲ್ಲದ ಕಡೆ ಹೆಚ್ಚು ದಿನಗಳನ್ನು ಕಳೆದಿದ್ದುದರಿಂದ ಅವನ ಮುಖ ಬಿಳಚಿ ಮೇಣದ ಬಣ್ಣಕ್ಕೆ ತಿರುಗಿತ್ತು. ನೀಳವಾದ ದೇಹ, ಮುರಿದು ಬೀಳಲಿದ್ದ ಮರದಂತೆ ಅರ್ಧ ಬಾಗಿತ್ತು.
{{gap}}ಮೆಲ್ಲನೆ ನಡೆಯುತ್ತ ವೃದ್ಧನು ಒಳಗೆ ಬಂದು, “ನಾನು ಜವರಾಯ. ಈ ಸೆರೆಮನೆಯ ಕಾವಲುಗಾರ, ಒಡೆಯರಿಗಾಗಿ ನೀರು ತಂದಿದ್ದೇನೆ,” ಎಂದು ಕೈಯಲ್ಲಿದ್ದ ಮಣ್ಣಿನ ಕುಡಿಕೆಯನ್ನು ಮಧುವರಸನಿಗೆ ಕೊಟ್ಟನು.
{{gap}}ಮಧುವರಸನು ತೆಗೆದುಕೊಂಡು ಕುಡಿದನು. ನೀರು ತುಂಬ ಸಿಹಿಯಾಗಿತ್ತು. ಬಾಡಿದ ಎಳೆ ಬಳ್ಳಿ ನೀರು ಬಿದ್ದಾಗ ಚೇತರಿಸಿಕೊಂಡು ಮೇಲೇಳುವಂತೆ, ಅವನ ಚೈತನ್ಯ ಜಾಗೃತವಾಯಿತು. "ನಾನು ಬಾಯಾರಿಕೆಯಿಂದ ಬಸವಳಿದು ಎಚ್ಚರತಪ್ಪಿದ್ದೆ, ಜವರಾಯ. ಇನ್ನು ಕೊಂಚಹೊತ್ತು ನೀನು ಬಾರದೆಹೋಗಿದ್ದರೆ ಉಳಿಯುತ್ತಿದ್ದೆನೋ ಇಲ್ಲವೊ? ನೀನು ಬಂದು ಕಾಪಾಡಿದೆ. ಅದಕ್ಕಾಗಿ ನಾನು ಯಾವಾಗಲೂ ಕೃತಜ್ಞನು,” ಎಂದು ಅವನು ಆವೇಗದಿಂದ ಹೇಳಿದನು.
{{gap}}“ಮೇಲಿನ ಅಪ್ಪಣೆಯಾಯಿತು, ನಾನು ಬಂದೆ, ಒಡೆಯರೆ. ನಿಮ್ಮ ನೀರಿನ ಋಣ ತಪ್ಪಿಸುವುದು ಯಾರಿಗೂ ಸಾಧ್ಯವಲ್ಲ.” -ಜವರಾಯ ಕೈಯೆತ್ತಿ ಮೇಲೆ ತೋರಿಸಿ ಹೇಳಿದನು.
{{gap}}ಅವನು ತೋರಿಸಿದ್ದು ಧರ್ಮಾಧಿಕರಣದ ಅಧಿಕಾರಿಯನ್ನೋ ಅಥವಾ ಜಗನ್ನಿಯಾಮಕನನ್ನೋ ಎಂದು ತಿಳಿಯಲಾರದೆ ಮಧುವರಸನು,
{{gap}}“ಈ ಧೂಳು ಇಲ್ಲಣ ತುಂಬಿದ ನೆಲಮನೆ ನನ್ನ ವಾಸಗೃಹವಾದದ್ದು ಮೇಲಿನ ಅಪ್ಪಣೆಯಿಂದಲೇ ಅಲ್ಲವೆ?” ಎಂದು ಅರ್ಥಗರ್ಭಿತವಾಗಿ ನುಡಿದನು.
{{gap}}“ಏಕೆ ಒಡೆಯರೆ? ನೆಲಮನೆ ಚೆನ್ನಾಗಿಲ್ಲವೆ? ದಶಗಣದ ಸಿಂಗಿರಾಜ ಇಲ್ಲಿ ಆರು ವರ್ಷ ಬಂಧಿಯಾಗಿದ್ದ,” -ಎಂದನು ಜವರಾಯ.
{{gap}}:“ಈ ಕಾರಾಗೃಹದ ಇತಿಹಾಸ ನನಗೆ ತಿಳಿಯದು. ಯಾರು ಆ ಸಿಂಗಿರಾಜ?”
“ಬನವಸೆ ನಾಡಿನ ಒಬ್ಬ ಸಾಮಂತ, ಒಡೆಯರೆ. ಕಪ್ಪಕಾಣಿಕೆಗಳನ್ನು<noinclude></noinclude>
qh3jrc7r9t8f8jxidlfe0cbpy4gng6e
ಪುಟ:ಕ್ರಾಂತಿ ಕಲ್ಯಾಣ.pdf/೨೨೨
104
78554
317591
252184
2026-05-06T10:08:36Z
Shreelatha.Halemane
7642
/* Validated */
317591
proofread-page
text/x-wiki
<noinclude><pagequality level="4" user="Shreelatha.Halemane" />{{rh|ಮಾನವನು ದಾನವನಾದಾಗ||೨೦೯}}</noinclude>
ಮಧುವರಸನ ದೃಷ್ಟಿ ಸೆಳೆಯಿತು. ಅವನು ಓದಿದನು :
:ಫಲವೀವ ವಸ್ತುವನು ಪರಹಿತಾರ್ಥಕೆ ಕೊಟ್ಟ
:ಫಲವದಗಣಿತ ಕಣಾ ! ಮರ್ತ್ಯದೊಳು, ನೀನಿರ್ದ
:ನೆಲೆಯೆ ಕೈಲಾಸವಹುದೀ ಪ್ರಮಥರೀ ರುದ್ರಲೋಕ
{{Right|ಸಹಿತಾನೆ ಬಹೆನು }}
{{gap}}“ಫಲಕೊಡುವ ವಸ್ತುಗಳನ್ನು ಪರಹಿತಕ್ಕಾಗಿ ದಾನ ಮಾಡುವುದಕ್ಕಿಂತ ಹೆಚ್ಚಿನ ತ್ಯಾಗ ಜಗತ್ತಿನಲ್ಲಿ ಮತ್ತಾವುದಿದೆ? ಇಂತಹ ಮಹಾತ್ಯಾಗಿಯಾದ ನೀನು ಎಲ್ಲಿರುವೆಯೋ ಅದೇ ಕೈಲಾಸ. ನಿನ್ನ ಒಡನಿರುವವರೆಲ್ಲ ಪ್ರಮಥರು. ರುದ್ರ ಲೋಕದೊಡನೆ ನಾನು ಅಲ್ಲಿ ಬಂದು ನೆಲಸುತ್ತೇನೆ.”
{{gap}}ಈ ಮಾತುಗಳನ್ನು ಯಾರು ಯಾರಿಗೆ ಹೇಳಿದರು ಎಂಬುದನ್ನು ದೊರೆತ ಕಾವ್ಯಭಾಗದಿಂದ ತಿಳಿಯಲಾರದೆ ಮಧುವರಸನು ಚಿಂತಿಸತೊಡಗಿದನು.
{{gap}}.....ಭಕ್ತಿ ಭಂಡಾರಿ, ತ್ಯಾಗಮೂರ್ತಿ, ಬಸವಣ್ಣನರು ಕಲ್ಯಾಣದಲ್ಲಿದ್ದವರೆಗೆ ನಗರ ಸುರಕ್ಷಿತವಾಗಿತ್ತು. ಶರಣರು ಸನಾಥರಾಗಿದ್ದರು. ಅವರ ನಿರ್ವಾಸನದಿಂದ ಕಲ್ಯಾಣವೀಗ ಅರಕ್ಷಿತ. ಶರಣರು ಅನಾಥರು. ಈ ಪರಿಸ್ಥಿತಿಯಲ್ಲಿ ನಗರ ಅಪಾಯಕ್ಕೀಡಾಗುವುದು ಅಸಂಭವವಲ್ಲ. ಶರಣರ ಮೇಲೆ ಬಿಜ್ಜಳನ ದಬ್ಬಾಳಿಕೆ ದೌರ್ಜನ್ಯ ಇನ್ನು ಪ್ರಾರಂಭವಾಗುವುದು. ಮುಂದೆ ಶರಣರಿಗೆ ಎಂತಹ ಅಗ್ನಿ ಪರೀಕ್ಷೆ ಕಾದಿದೆಯೋ ಬಲ್ಲವರಾರು? ಶರಣರ ಏಳುಬೀಳುಗಳೆಲ್ಲ ಈಗ ಶಿವನ ಕೈಯಲ್ಲಿ. ಬಸವಣ್ಣನವರೇ ಒಂದು ವಚನದಲ್ಲಿ ಹೇಳಿದಂತೆ 'ಹಾಲಲದ್ದು ನೀರಲದ್ದು ನಿಮ್ಮ ಧರ್ಮ!' ಎಂದು ಸರ್ವಾರ್ಪಣ ಮಾಡುವುದೊಂದೇ ನಮಗುಳಿದಿರುವ ದಾರಿ. ಚೆನ್ನಬಸವಣ್ಣನವರು ಮಂತ್ರಿಪದವಿಗೇರಿದರು. ಆದರೆ ಬಿಜ್ಜಳನ ಸಂಚು ಸಂಧಾನಗಳಿಂದ ಶರಣರನ್ನು ರಕ್ಷಿಸುವ ಶಕ್ತಿ ಸಾಹಸಗಳು ಅವರಿಗಿದೆಯೆ?
{{gap}}ಮಧುವರಸನು ಚಿಂತಿಸುತ್ತಿದ್ದಂತೆ ಜವರಾಯ ವಿನಯದಿಂದ, “ಒಡೆಯರು ದಯಮಾಡಿ ನನ್ನ ಸಂಗಡ ಬರಬೇಕು. ಇಲ್ಲವೆ ಕಮ್ಮಾರನು ನನ್ನ ಮೇಲೆ ಕೋಪ ಮಾಡುವನು. ಚಮ್ಮಟಿಗೆಯಂತೆ ಕರುಣೆ ಮಾನವೀಯತ್ವಗಳನ್ನೇ ಅರಿಯದ ಜನ ಅವರು,” ಎಂದನು.
{{gap}}“ಕಮ್ಮಾರನೊಡನೆ ನಮಗೇನು ಕೆಲಸ?”
{{gap}}ಅನ್ಯ ಮನಸ್ಕನಂತೆ ಮಧುವರಸನು ಪ್ರಶ್ನಿಸಿದನು.
_________
* ಸಿಂಗಿರಾಜ ಪುರಾಣ, ಸಂಧಿ ೪. ಪದ್ಯ ೪೬<noinclude></noinclude>
0pdkv4zearwvt7eb2bky2ioc0li3v9v
ಪುಟ:ಕ್ರಾಂತಿ ಕಲ್ಯಾಣ.pdf/೨೩೪
104
78566
317594
252158
2026-05-06T10:13:09Z
Shreelatha.Halemane
7642
/* Validated */
317594
proofread-page
text/x-wiki
<noinclude><pagequality level="4" user="Shreelatha.Halemane" />{{rh|ಮಾನವನು ದಾನವನಾದಾಗ||೨೨೧}}</noinclude>
{{gap}}ವಾದ ಮುಗಿಸಿ ಮಧುವರಸನು ನ್ಯಾಯಪೀಠಕ್ಕೆ ಕೈಮುಗಿದಾಗ ನಾರಣ ಕ್ರಮಿತನು ಆಪಾದಿತನನ್ನು ಕರೆದುಕೊಂಡು ಹೋಗುವಂತೆ ಭಟರಿಗೆ ಸನ್ನೆಮಾಡಿದನು. ಕ್ಷಣಕಾಲ ಕುಳಿತು ಮಿಶ್ರಮಿಸಿಕೊಳ್ಳುವ ಅವಕಾಶವನ್ನೂ ಕೊಡದೆ ಭಟರು ಮಧುವರಸನನ್ನು ನ್ಯಾಯಾಲಯದಿಂದ ಸೆರೆಮನೆಗೆ ಕರೆದುಕೊಂಡು ಹೋದರು.
{{gap}}ಸಭ್ಯವರ್ತನೆಯ ಈ ಅಪಚಾರವನ್ನು ಮೌನವಾಗಿ ಕುಳಿತು ನೋಡುತ್ತಿದ್ದ ಮಂಚಣನು, “ನೀವು ಕೊನೆಯಲ್ಲಿ ಮಧುವರಸನಿಗೆ ಕೊಟ್ಟ ಸೂಚನೆ ಧರ್ಮಸಮ್ಮತವಲ್ಲ, ನಾರಣಕ್ರಮಿತರೆ. ಆಪಾದಿತರೆದುರಿಗೆ ಅದನ್ನು ವಿರೋಧಿಸುವುದರಿಂದ ನಿಮಗೆ ಮುಖಭಂಗವಾಗುವುದೆಂದು ಸುಮ್ಮನಿದ್ದೆ", ಎಂದು ಅಸಮಾಧಾನದಿಂದ ನುಡಿದನು.
{{gap}}“ನೀವು ಮಧುವರಸನಿಗೆ ಸಹಾಪಾದಿತರ ಹೆಸರನ್ನು ಹೇಳಿದ್ದು ಕೂಡ ಸರಿಯಲ್ಲ. ಈ ವ್ಯವಹಾರದಲ್ಲಿ ನ್ಯಾಯಪೀಠ ಸರ್ವಾಧಿಕಾರಿಗಳ ಆಜ್ಞೆಯಂತೆ ಮೊದಲೇ ಗೊತ್ತಾದ ಮಾರ್ಗದಲ್ಲಿ ನಡೆಯಬೇಕಾಗಿದೆ. ನೀವು ಅವಿವೇಕದಿಂದ ಹೆಜ್ಜೆ ಹೆಜ್ಜೆಗೆ ಅದಕ್ಕೆ ಅಡ್ಡಿವಬಾರದಿದ್ದರೆ ಒಳ್ಳೆಯದು. ಕ್ರಮಿತನು ತುಸು ಒರಟಾಗಿಯೇ ಉತ್ತರ ಕೊಟ್ಟನು.
{{gap}}“ತನ್ನ ಸಂಗಡ ವಿಚಾರಣಾಧೀನರಾದವರ ಹೆಸರುಗಳನ್ನು ತಿಳಿಯುವುದು ಆಪಾದಿತನ ಹಕ್ಕು, ಅದನ್ನು ನಿರಾಕರಿಸುವುದು ನ್ಯಾಯಪೀಠಕ್ಕೆ ಉಚಿತವೆನಿಸದು.”
{{gap}}“ನಾನು ನ್ಯಾಯಪೀಠದ ಅಧ್ಯಕ್ಷ, ಧರ್ಮಾಧಿಕರಣದ ಶ್ರೇಷ್ಠ ನ್ಯಾಯಮೂರ್ತಿ. ಯಾವುದು ಉಚಿತ, ಯಾವುದು ಅನುಚಿತ ಎಂಬುದನ್ನು ನಿರ್ಧರಿಸುವುದು ಸಂಪೂರ್ಣವಾಗಿ ನನ್ನ ಹೊಣೆ. ಆ ಕಾರ್ಯದಲ್ಲಿ ನಾನು ಯಾರ ಸಹಾಯವನ್ನೂ ಅಪೇಕ್ಷಿಸುವುದಿಲ್ಲ.”
{{gap}}“ನ್ಯಾಯಪೀಠದ ನಿಮ್ಮ ಸಹೋದ್ಯೋಗಿಗಳ ಸಹಾಯವನ್ನೂ ಅಪೇಕ್ಷಿಸುವುದಿಲ್ಲವೆ?”
{{gap}}“ಅಪೇಕ್ಷಿಸುವುದಿಲ್ಲ. ಇದು ನಿಮಗಿಷ್ಟವಿಲ್ಲದೆ ಹೋದರೆ ನ್ಯಾಯಪೀಠದಿಂದ ವಿರಮಿಸಬಹುದು.”
{{gap}}ಕೂಡಲೆ ಆಸನದಿಂದೆದ್ದು ನ್ಯಾಯಪೀಠದಲ್ಲಿ ತನ್ನ ಸ್ಥಾನದಿಂದ ನಿವೃತ್ತನಾಗುವುದು ಮಂಚಣನ ಮೊದಲ ಪ್ರತಿಕ್ರಿಯೆಯಾಗಿತ್ತು. ಆದರೆ ಹಾಗೆ ಮಾಡುವುದರಿಂದ ಮಧುವರಸ ಹರಳಯ್ಯಗಳಿಗೆ ತನ್ನಿಂದ ಆಗಬಹುದಾದ ಅಲ್ಪ ಸಹಾಯವೂ ತಪ್ಪಿದಂತಾಗುವುದೆಂದು ಭಾವಿಸಿ ಅವನು ವಂಚನೆಯ ಮಿದುನಗೆ ಬೀರಿ, “ರಾಜಪುರೋಹಿತರು ಮೂಗಿನ ಮೇಲೆ ಕೋಪದ ಉಪನೇತ್ರ<noinclude></noinclude>
hyc3kr382yl0sk0ns5t0c0aunmqvbib
ಪುಟ:ಕ್ರಾಂತಿ ಕಲ್ಯಾಣ.pdf/೨೩೫
104
78567
317595
252109
2026-05-06T10:13:57Z
Shreelatha.Halemane
7642
317595
proofread-page
text/x-wiki
<noinclude><pagequality level="4" user="~aanzx" />{{rh|೨೨೨||ಕ್ರಾಂತಿ ಕಲ್ಯಾಣ}}</noinclude>ಧರಿಸಿರುವರೆಂಬುದನ್ನು ನಾನು ಬಲ್ಲೆ. ನ್ಯಾಯಪೀಠದಲ್ಲಿ ಇರುವಷ್ಟು ಹೊತ್ತಾದರೂ ಅದನ್ನು ದಯಮಾಡಿ ತೆಗೆದಿಟ್ಟರೆ ಒಳ್ಳೆಯದು" ಎಂದು ನಗೆಯಾಡಿದನು.
{{gap}}ಕ್ರಮಿತನು ದರ್ಪದಿಂದ ತಲೆಯಾಡಿಸಿ ಹರಳಯ್ಯನನ್ನು ಕರೆತರುವಂತೆ ಭಟರಿಗೆ ಆಜ್ಞೆ ಮಾಡಿದನು.
{{gap}}ಹರಳಯ್ಯನ ಬಂಧನ ಕ್ರಮಿತನು ನಿರೀಕ್ಷಿಸಿದ್ದಷ್ಟು ಸುಲಭವಾಗಿ ನಡೆದಿರಲಿಲ್ಲ. ಎಲ್ಲ ಕಾಲಗಳ, ಎಲ್ಲ ದೇಶಗಳ, ರಾಜಕರ್ಮಚಾರಿಗಳಂತೆ ಕ್ರಮಿತನ ಭಟರು ದುಡುಕು ದರ್ಪ ದುರಾಗ್ರಹಗಳಿಂದ ಕರ್ಮಾಗಾರವನ್ನು ಪ್ರವೇಶಿಸಿ, ಗದ್ದಿಗೆಯ ಮೇಲೆ ಕುಳಿತಿದ್ದ ವೃದ್ಧ ಹರಳಯ್ಯನನ್ನು ಹಿಡಿದೆಳೆದು ಹೆಡೆಮುರಿಕಟ್ಟಲು ತೊಡಗಿದಾಗ ಕೆಲಸಗಾರರು ಕೆರಳಿ, ಚೂರಿ ಕೊಡತಿ ಸುತ್ತಿಗೆ ಮೊದಲಾದ ಉಪಕರಣಗಳನ್ನು ಹಿಡಿದು ಭಟರ ಮೇಲೆ ಬಿದ್ದರು.
{{gap}}ಹೊಡೆದಾಟ ಮೊದಲಾಗುವಷ್ಟರಲ್ಲಿ ಹೊರಗೆ ಹೋಗಿದ್ದ ಶೀಲವಂತ ಅಲ್ಲಿಗೆ ಬಂದು, ಕೆಲಸಗಾರರಿಗೆ ಅವರವರ ಸ್ಥಳಗಳಿಗೆ ಹೋಗಿ ಕುಳಿತುಕೊಳ್ಳುವಂತೆ ಆಜ್ಞೆ ಮಾಡಿ, "ನನ್ನ ತಂದೆಯವರನ್ನು ಬಂಧಿಸಿದ ಕಾರಣವೇನು?" ಎಂದು ಭಟರ ಸಂಗಡಿದ್ದ ಕರ್ಮಚಾರಿಯನ್ನು ಕೇಳಿದನು.
{{gap}}"ಧರ್ಮಾಧಿಕರಣದ ಆಜ್ಞೆಯಂತೆ ಬಂಧಿಸುತ್ತೇವೆ," ಎಂದು ಕರ್ಮಚಾರಿ ಕ್ರಮಿತನ ನಿರೂಪವನ್ನು ತೋರಿಸಿದನು.
{{gap}}ಕೆಲಸಗಾರರ ದುಡಿಕಿಗಾಗಿ ಶೀಲವಂತ ಕರ್ಮಚಾರಿಯ ಕ್ಷಮೆ ಕೇಳಬೇಕಾಯಿತು. ವಿಷಯವೇನೆಂಬುದನ್ನು ತಿಳಿದಾಗ ಹರಳಯ್ಯ, "ಇದು ರಾಜ ನಿರೂಪವಲ್ಲ ಶೀಲವಂತ, ಶಿವನ ಕರೆ. ನಾನು ಇದಕ್ಕಾಗಿ ಇಷ್ಟು ದಿನದಿಂದ ಕಾಯುತ್ತಿದ್ದೆ," ಎಂದು ಹೇಳಿ ಆಜ್ಞಾಪತ್ರವನ್ನು ತಲೆಗೊತ್ತಿಕೊಂಡು ಕರ್ಮಚಾರಿಗೆ ಹಿಂದಿರುಗಿ ಕೊಟ್ಟನು.
{{gap}}ಕೀಳುಜಾತಿಯವನೆಂದು ಪರಿಗಣಿಸಲ್ಪಟ್ಟಿದ್ದವನ ಸಜ್ಜನಿಕೆಯನ್ನು ಕಂಡು ಕರ್ಮಚಾರಿಯ ಮನಸ್ಸು ಮಿಡಿಯಿತು. "ನಾನು ಆಜ್ಞೆಯಂತೆ ನಡೆಯಬೇಕಾಗಿದೆ. ನಿಮಗೆ ತೊಂದರೆಯಾದದ್ದಕ್ಕೆ ಕ್ಷಮಿಸಿ," ಎಂದು ಹೇಳಿ ಭಟರಿಗೆ ಸರಿದು ನಿಲ್ಲುವಂತೆ ಸನ್ನೆಮಾಡಿದನು.
{{gap}}ಹೆಡೆಮುರಿಕಟ್ಟಿ ಬೀದಿಯಲ್ಲಿ ನಡೆಸಿಕೊಂಡು ಬರಬೇಕೆಂದು ಧರ್ಮಾಧಿಕರಣದ ಕಾರ್ಯಕರ್ತನು ಹೇಳಿದ್ದುದನ್ನು ಕರ್ಮಚಾರಿ ಮರೆತನು. ನಗರದಿಂದ ಗಾಡಿಯೊಂದನ್ನು ತರಿಸಿ ಅದರಲ್ಲಿ ಹರಳಯ್ಯನನ್ನು ಸೆರೆಮನೆಗೆ ಕರೆದುಕೊಂಡು ಹೋದನು. ನಡೆಯಲಾರದ ವೃದ್ಧನೆಂಬ ಕಾರಣದಿಂದ ಹರಳಯ್ಯನಿಗೆ ಕೈಕೋಳಗಳನ್ನು ಮಾತ್ರ ತೊಡಿಸುವಂತೆ ಸೆರೆಮನೆಯ ಅಧಿಕಾರಿ ಆಜ್ಞೆ ಮಾಡಿದನು.<noinclude></noinclude>
c1z7lld0yxxods103k1d6emi3z5v1ya
ಪುಟ:ಕ್ರಾಂತಿ ಕಲ್ಯಾಣ.pdf/೨೩೭
104
78569
317592
252107
2026-05-06T10:10:32Z
Shreelatha.Halemane
7642
/* Validated */
317592
proofread-page
text/x-wiki
<noinclude><pagequality level="4" user="Shreelatha.Halemane" />{{rh|೨೨೪||ಕ್ರಾಂತಿ ಕಲ್ಯಾಣ}}</noinclude>ಸಂಕೋಚದಿಂದ, "ಉತ್ತರವೇನೂ ಇಲ್ಲ," ಎಂದನು.
{{gap}}"ಹಾಗಾದರೆ ಅಪರಾಧ ಒಪ್ಪಿಕೊಳ್ಳುವೆಯ?"
{{gap}}"ಯಾವ ಅಪರಾಧವನ್ನು?"
{{gap}}"ಮಧುವರಸರ ಮಗಳೊಡನೆ ನಿನ್ನ ಮಗನ ಮದುವೆ ನಡೆದುದನ್ನು."
{{gap}}"ಮಧುವರಸರ ಇಚ್ಛೆಯಂತೆ ಮದುವೆ ನಡೆಯಿತು. ಅಪರಾಧವಾಗಿದ್ದರೆ ಶರಣರು ಅದಕ್ಕೆ ಒಪ್ಪಿಗೆ ಕೊಡುತ್ತಿದ್ದರೆ?"
{{gap}}"ನಾನು ನಿನ್ನ ಉತ್ತರ ಕೇಳಬೇಕಾಗಿದೆ. ಪ್ರಶ್ನೆ ಬೇಕಾಗಿಲ್ಲ." –ಕ್ರಮಿತನು ಕೋಪದಿಂದ ಹೇಳಿದನು.
{{gap}}ಆಗ ಮಂಚಣನು ಮಧ್ಯೆ ಬಂದು, "ನೀವು ಆಪಾದಿತನನ್ನು ಬೆದರಿಸುತ್ತಿದ್ದೀರಿ, ನಾರಣಕ್ರಮಿತರೆ. ಈ ವಿಧಾನದಿಂದ ನಾವು ಏನನ್ನೂ ತಿಳಿಯಲಾಗುವುದಿಲ್ಲ," ಎಂದನು.
{{gap}}"ನನ್ನ ಪ್ರಶ್ನೆಗಳು ಸ್ಪಷ್ಟವಾಗಿವೆ. ಅದಕ್ಕೆ ನೇರವಾದ ಉತ್ತರ ಕೊಡದೆ ಆಪಾದಿತನು ಏನೇನೋ ಒದರುತ್ತಿದ್ದಾನೆ," ಎಂದು ಕ್ರಮಿತನು ಪುನಃ ಆಕ್ಷೇಪಿಸಿದನು.
{{gap}}"ಹರಳಯ್ಯ ನಿಮ್ಮಂತೆ ಪ್ರಬುದ್ಧರಲ್ಲ, ಹಳೆಯ ಕಾಲದವರು. ನಾನು ಅವರನ್ನು ಪ್ರಶ್ನಿಸುತ್ತೇನೆ. ಆಗ ಸರಿಯಾದ ಉತ್ತರ ಬರುವುದೇನೋ ನೋಡೋಣ."
{{gap}}-ಎಂದು ಮಂಚಣ ಸಲಹೆ ಮಾಡಿದನು. ಕ್ರಮಿತನು ಒಪ್ಪಿದ ಮೇಲೆ ಮಂಚಣ ಹರಳಯ್ಯಗಳ ನಡುವೆ ಪ್ರಶ್ನೋತ್ತರಗಳು ನಡೆದವು.
{{gap}}ಮಂಚಣ- "ಮಧುವರಸರ ಮಗಳೊಡನೆ ನಿಮ್ಮ ಮಗನ ವಿವಾಹ ನಡೆಯಿತೆಂಬುದನ್ನು ನೀವು ಒಪ್ಪುತ್ತೀರಾ?"
{{gap}}"ಆ ಮದುವೆಯಿಂದ ನೀವು ವರ್ಣಸಂಕರ ಮಾಡಿರುವಿರೆಂದು ನ್ಯಾಯಪೀಠದ ಆಪಾದನೆ? ಅದಕ್ಕೆ ನಿಮ್ಮ ಉತ್ತರವೇನು?"
{{gap}}"ನನ್ನಿಂದ ಯಾವ ಅಪರಾಧವೂ ನಡೆದಿಲ್ಲ."
{{gap}}"ಕೀಳು ಜಾತಿಯ ವರನು ಉತ್ತಮ ವರ್ಣದ ಹೆಣ್ಣನ್ನು ಮದುವೆಯಾಗುವುದು ವರ್ಣಸಂಕರವೆಂದು ಧರ್ಮಶಾಸ್ತ್ರಗಳು ಹೇಳುತ್ತವೆ. ಅದರಂತೆ ನೀವು ಅಪರಾಧ ಮಾಡಿರುವಿರೆಂದು ನ್ಯಾಯಪೀಠದ ಆಪಾದನೆ."
{{gap}}"ಶರಣಧರ್ಮದಲ್ಲಿ ಮೇಲು ಕೀಳು ಭಾವನೆಯಿಲ್ಲವೆಂದು ಬಸವಣ್ಣನವರು ಹೇಳುತ್ತಾರೆ. ನಾನದನ್ನು ನಂಬಿದ್ದೇನೆ. ಶರಣರ ಅನುಮತಿ ಪಡೆದು ಶರಣಧರ್ಮಾನುಸಾರ ನನ್ನ ಮಗನ ಮದುವೆ ನಡೆಯಿತು. ಅದು ವರ್ಣಸಂಕರವಲ್ಲ. ನನ್ನಿಂದ ಅಂತಹ ಅಪರಾಧ ನಡೆದಿಲ್ಲ."<noinclude></noinclude>
8u1azf5iosmajwl8zpu064yue0acu03
ಪುಟ:ಕ್ರಾಂತಿ ಕಲ್ಯಾಣ.pdf/೨೩೮
104
78570
317593
252159
2026-05-06T10:11:35Z
Shreelatha.Halemane
7642
/* Validated */
317593
proofread-page
text/x-wiki
<noinclude><pagequality level="4" user="Shreelatha.Halemane" />{{rh|ಮಾನವನು ದಾನವನಾದಾಗ||೨೨೫}}</noinclude>
{{gap}}ವರ್ಣಸಂಕರದ ಅಪರಾಧವನ್ನು ಸ್ಪಷ್ಟವಾಗಿ ನಿರಾಕರಿಸುವ ಹರಳಯ್ಯನ ಹೇಳಿಕೆಯಿಂದ ಮಂಚಣನಿಗೆ ಸಮಾಧಾನವಾಯಿತು. ವಿಚಾರಣೆಯನ್ನು ಮಂಚಣನಿಗೆ ಬಿಡುವುದರಿಂದ ತನ್ನ ಉದ್ದೇಶ ಭಂಗವಾಗುವುದೆಂದು ತಿಳಿದು ಕ್ರಮಿತನು ಪುನಃ ಮಧ್ಯೆ ಬಂದು,
{{gap}}“ನನ್ನ ಪ್ರಶ್ನೆಯೊಂದಕ್ಕೆ ನೀವು 'ವಧೂವರರ ಇಚ್ಛೆಯಂತೆ ಮದುವೆ ನಡೆಯಿತು,' ಎಂದು ಹೇಳಿದಿರಿ. ಅದರ ಅರ್ಥವೇನು?” -ಎಂದು ಪ್ರಶ್ನಿಸಿದನು. ಈ ಸಾರಿ ಅವನ ಕಂಠ ಹೆಚ್ಚು ಮೃದುವೂ ಸಹಜವೂ ಆಗಿತ್ತು.
{{gap}}“ಹೆಣ್ಣು ಗಂಡು ಒಪ್ಪಿದ್ದರಿಂದ ಮದುವೆ ನಡೆಯಿತು. ಈ ವಿಚಾರದಲ್ಲಿ ನಾನಾಗಲಿ ಮಧುವರಸರಾಗಲಿ ಏನೂ ಮಾಡುವಂತಿರಲಿಲ್ಲ.” -ಎಂದು ಹರಳಯ್ಯ ಉತ್ತರ ಕೊಟ್ಟಾಗ, ವಿಚಾರಣೆ ಹೊಸ ಜಾಡು ಹಿಡಿಯುತ್ತಿದೆಯೆಂದು ತಿಳಿದು ಕ್ರಮಿತನು ಉತ್ತೇಜಿತನಾದನು. ಚತುರತೆಯಿಂದ ಪ್ರಶ್ನೆಗಳನ್ನು ಕೇಳಿ, ಶೀಲವಂತ ಆರೋಗ್ಯಧಾಮದಲ್ಲಿ ಹಾವು ಕಚ್ಚಿ ಚಿಕಿತ್ಸೆ ಪಡೆಯುತ್ತಿದ್ದಾಗ ಲಾವಣ್ಯವತಿ ಹಣ್ಣು ಉಪಾಹಾರಗಳನ್ನು ತಂದುಕೊಡುತ್ತಿದ್ದದ್ದು, ಕೆಲವು ದಿನಗಳ ಮೇಲೆ ಮಧುವರಸನು ತಾನಾಗಿ ಮದುವೆಯ ಪ್ರಸ್ತಾಪ ಮಾಡಿದ್ದು, ಮೊದಲು ಹರಳಯ್ಯ ಸಲಹೆಯನ್ನು ನಿರಾಕರಿಸಿದ್ದು, ಶೀಲವಂತ ಲಾವಣ್ಯವತಿಯರು ಪರಸ್ಪರ ಪ್ರೀತಿಸುವರೆಂದು ತಿಳಿದ ಮೇಲೆ ಶರಣರ ಒತ್ತಾಯದಿಂದ ಮದುವೆಗೆ ಒಪ್ಪಿಗೆ ಕೊಟ್ಟಿದ್ದು, ಇತ್ಯಾದಿ ವಿಚಾರಗಳನ್ನು ಹರಳಯ್ಯನಿಂದಲೇ ಹೇಳಿಸಿದನು.
{{gap}}ಅನಂತರ ಹರಳಯ್ಯನ ನೈಷ್ಠಿಕ ಜೀವನದ ಬಗೆಗೆ ಪ್ರಶೋತ್ತರಗಳು ನಡೆದವು. ಪ್ರತಿದಿನ ಪ್ರಾತಃಕಾಲ ಅವನು ಸ್ನಾನ ಪೂಜೆಗಳನ್ನು ಮುಗಿಸಿಕೊಂಡು ಕರ್ಮಗಾರಕ್ಕೆ ಬರುತ್ತಿದ್ದದ್ದು, ಕೆಲಸಗಾರರ ವೇತನ ಮತ್ತು ಲಾಭಾಂಶವನ್ನು ಹಂಚುವುದರಲ್ಲಿ ಅನುಸರಿಸುತ್ತಿದ್ದ ನೀತಿ, ಸಂಜೆ ಮನೆಗೆ ಹಿಂದಿರುಗಿದ ಮೇಲೆ ಪುನಃ ಸ್ನಾನ, ಪೂಜೆ, ಮಧ್ಯರಾತ್ರಿಯವರೆಗೆ ಷಡಕ್ಷರ ಮಂತ್ರ ಜಪ ಮಾಡುತ್ತ ಧ್ಯಾನದಲ್ಲಿ ಕುಳಿತುಕೊಳ್ಳುತ್ತಿದ್ದದ್ದು ಮುಂತಾದ ವಿಚಾರಗಳನ್ನು ಹರಳಯ್ಯನೇ ವಿವರಿಸಿದನು.
{{gap}}“ಈ ನೈಷ್ಠಿಕ ಅಭ್ಯಾಸಗಳನ್ನು ನಿಮಗೆ ಹೇಳಿಕೊಟ್ಟವರಾರು ?” - ಕೊನೆಯಲ್ಲಿ ಕ್ರಮಿತನು ಪ್ರಶ್ನಿಸಿದನು.
{{gap}}“ನನಗೆ ಶರಣ ದೀಕ್ಷೆ ಕೊಟ್ಟ ಜಂಗಮ ಗುರು,” -ಎಂದನು ಹರಳಯ್ಯ. :“ಅವರ ಹೆಸರೇನು?”
{{gap}}“ತಿಳಿಯದು. ಆರೇಳು ವರ್ಷಗಳ ಹಿಂದೆ ಅವರು ಕಲ್ಯಾಣಕ್ಕೆ ಬಂದು<noinclude></noinclude>
jflmrr8mi5ttteehlehxo1lpb0tpel0
ಪುಟ:ಕ್ರಾಂತಿ ಕಲ್ಯಾಣ.pdf/೨೩೯
104
78571
317596
252160
2026-05-06T10:15:29Z
Shreelatha.Halemane
7642
/* Validated */
317596
proofread-page
text/x-wiki
<noinclude><pagequality level="4" user="Shreelatha.Halemane" />{{rh|೨೨೬||ಕ್ರಾಂತಿ ಕಲ್ಯಾಣ}}</noinclude>
ಕೆಲವು ದಿನಗಳಿದ್ದು ಹೊರಟುಹೋದರು.”
{{gap}}“ಜಪತಪಗಳನ್ನು ಉತ್ತಮ ವರ್ಣದವರು ಮಾತ್ರವೇ ಆಚರಿಸತಕ್ಕದ್ದೆಂದು ನಿಮಗೆ ತಿಳಿಯದೆ?”
{{gap}}“ತಿಳಿಯದು.”
{{gap}}ಷಡಕ್ಷರ ಮಂತ್ರವನ್ನು ನೀವು ಉಚ್ಛರಿಸಬಾರದೆಂದು ಯಾರೂ ಎಚ್ಚರಿಕೆ ಕೊಡಲಿಲ್ಲವೆ?”
{{gap}}“ನಮ್ಮ ಗುರುಗಳು ಹಾಗೆ ಹೇಳಲಿಲ್ಲ”
{{gap}}“ಕೀಳು ಜಾತಿಯವನಾದ ನೀನು ವೈದಿಕ ಧರ್ಮದ ಸದಾಚಾರಗಳನ್ನು ಆಚರಿಸುವುದು ಅಪರಾಧ.” -
{{gap}}“ಅಪರಾಧವೆಂದು ನನಗೆ ತಿಳಿಯದು.”
{{gap}}“ನೀನು ನಿನ್ನ ವರ್ತನೆಯಿಂದ ವೈದಿಕ ಧರ್ಮವನ್ನು ಅಪಹಾಸ್ಯ ಮಾಡುತ್ತಿರುವೆ. ಮಗನಿಗೆ ಉತ್ತಮ ವರ್ಣದ ಹೆಣ್ಣನ್ನು ತಂದು ಮದುವೆ ಮಾಡಿ ವರ್ಣಸಂಕರ ಮಾಡಿರುವೆ. ನಿನ್ನ ಈ ಎರಡು ಅಪರಾಧಗಳಿಗೆ ಮರಣದಂಡನೆ ವಿಧಿಸಬೇಕೆಂದು ಧರ್ಮಶಾಸ್ತ್ರಗಳು ಹೇಳುತ್ತವೆ.” –ಕ್ರಮಿತನು ಹಠಾತ್ತನೆ ದನಿಯೆತ್ತಿ ದರ್ಪದಿಂದ ನುಡಿದನು.
{{gap}}ಹರಳಯ್ಯ ಹೆದರಲಿಲ್ಲ. ನ್ಯಾಯಪೀಠಕ್ಕೆ ವಂದಿಸಿ ವಿನಯದಿಂದ ಕೂಡಿದ ಗಂಭೀರ ಕಂಠದಿಂದ, “ರಾಜಾಜ್ಞೆಯನ್ನು ನೋಡಿದಾಗಲೆ ಶಿವನ ಕರೆ ಬಂದಿತೆಂದು ತಿಳಿದೆ, ಒಡೆಯರೆ. ಹಣ್ಣಾದ ಎಲೆ ತಾನಾಗಿ ಉದಿರಿದರೇನು ? ಪರರು ಕಿತ್ತರೇನು? ಎರಡೂ ಸಮಾನ,” -ಎಂದು ಹೇಳಿ ಕೈಕಟ್ಟಿ ನಿಂತನು.
{{gap}}ಕ್ರಮಿತನು ಚಡಪಡಿಸಿ ಆಪಾದಿತನನ್ನು ಹೊರಗೆ ಕರೆದುಕೊಂಡು ಹೋಗುವಂತೆ ಆಜ್ಞೆ ಮಾಡಿದನು. ಭಟರು ಹೋದಮೇಲೆ ಅವನು ಸಹನ್ಯಾಯಾಧೀಶರ ಕಡೆ ತಿರುಗಿ, “ನಾಳೆ ಶೀಲವಂತ ಲಾವಣ್ಯವತಿಯರ ಸಾಕ್ಷ್ಯ ತೆಗೆದುಕೊಳ್ಳಬೇಕಾಗಿದೆ. ಮಧ್ಯಾಹ್ನಕ್ಕೆ ವಿಚಾರಣೆ ಪ್ರಾರಂಭ ಮಾಡಿದರೆ ಒಳ್ಳೆಯದು,” ಎಂದನು.
{{gap}}“ವರ್ಣಸಂಕರ ನಡೆದಿದೆಯೇ ಇಲ್ಲವೇ ಎಂಬುದು ಈಗ ನ್ಯಾಯಪೀಠದ ಮುಂದಿರುವ ಪ್ರಶ್ನೆ. ಅದಕ್ಕಾಗಿ ಧರ್ಮಶಾಸ್ತ್ರ ತಜ್ಞರ, ಮಠಾಧಿಪತಿಗಳ ಸಾಕ್ಷ್ಯ ತೆಗೆದುಕೊಂಡರೆ ಸಹಾಯಕವಾಗುವುದು,” -ಎಂದು ಮಂಚಣನು ತನ್ನ ಅಭಿಪ್ರಾಯ ತಿಳಿಸಿದನು.
{{gap}}“ವರ್ಣಸಂಕರ ನಡೆದಿದೆಯೆಂಬುದು ನ್ಯಾಯಪೀಠಕ್ಕೆ ನಿರ್ಧಾರವಾಗಿದೆ.<noinclude></noinclude>
04zwb1pln6774s19fdita32fjpujxxk
ಪುಟ:ಕ್ರಾಂತಿ ಕಲ್ಯಾಣ.pdf/೨೫೨
104
78583
317482
252174
2026-05-06T07:03:08Z
Pragathi. BH
7585
/* Validated */
317482
proofread-page
text/x-wiki
<noinclude><pagequality level="4" user="Pragathi. BH" />{{rh|ಮಾನವನು ದಾನವನಾದಾಗ||೨೩೯}}</noinclude>
ಎಂದು ನುಡಿದು ಪಾರ್ಶ್ವದ ಪೀಠದಿಂದ ಕಡತದ ಕಟ್ಟೊಂದನ್ನು ತೆಗೆದು ಮುಂದಿಟ್ಟನು.
ಮಂಚಣ ರುದ್ರಭಟ್ಟರು ಕಡತವನ್ನು ಬಿಚ್ಚಿ ನೋಡುತ್ತಿದ್ದಂತೆ ಕ್ರಮಿತನು ಹೇಳಿದನು : "ಏಳು ವರ್ಷಗಳ ಹಿಂದೆ ಜಗದೇಕಮಲ್ಲರಸರು ಪಟ್ಟಕ್ಕೆ ಬಂದು, ಶರನ್ನವರಾತ್ರಿಯಲ್ಲಿ ಮೊದಲ ಸಾರಿ ಪ್ರಜೆಗಳಿಗೆ ದರ್ಶನಕೊಟ್ಟ ಕೆಲವು ವಾರಗಳ ಮೇಲೆ ಶೀಲವಂತಯ್ಯನ ಅಪಹಾರಕ್ಕೆ ಸಂಬಂಧಿಸಿದ ಅನಾಮಿಕ ಮನವಿಯೊಂದು ಬಿಜ್ಜಳರಾಯರಿಗೆ ಕಳುಹಿಸಲ್ಪಟ್ಟಿತು. ಅದರ ಮೇಲೆ ಪ್ರಭುಗಳ ಆಜ್ಞೆಯಂತೆ ಧರ್ಮಾಧಿಕರಣ ರಹಸ್ಯ ವಿಚಾರಣೆ ನಡೆಸಿ ರಚಿಸಿದ ವರದಿ ಇದು. ಆಗ ಚಾಲುಕ್ಯ ಅರಮನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಯಕರ್ತ ಕರಣಿಕ ದಾಸದಾಸಿಯರು ಅಪಹಾರದ ಸಂಬಂಧದಲ್ಲಿ ಕೊಟ್ಟ ಹೇಳಿಕೆಗಳು ಇದರಲ್ಲಿರುತ್ತವೆ. ರಾಣಿ ಕಾಮೇಶ್ವರೀ ದೇವಿ ಮತ್ತು ಕುಸುಮಾವಳಿ, ಇವರಿಬ್ಬರೂ ಚಿತ್ರಕಾರ ಶೀಲವಂತನ ಪ್ರೇಯಸಿಯರಾಗಿದ್ದರೆಂದು ಅವರು ಹೇಳಿದ್ದಾರೆ. ಶೀಲವಂತ ಆ ಇಬ್ಬರೊಡನೆ ಏಕಾಂತದಲ್ಲಿದ್ದುದನ್ನು ಕಣ್ಣಾರೆ ಕಂಡವರ ಸಾಕ್ಷ್ಯಗಳೂ ಇದರಲ್ಲಿವೆ. ರಾಣಿ ಕಾಮೇಶ್ವರಿಯ ಗೌರವ ರಕ್ಷಣೆಗಾಗಿ ಇದುವರೆಗೆ ವರದಿಯನ್ನು ರಹಸ್ಯವಾಗಿಡಲಾಗಿತ್ತು. ಈಗ ಅದನ್ನು ಬಹಿರಂಗ ಪಡಿಸುವ ಸಮಯ ಒದಗಿದೆ.”
ಕ್ರಮಿತನ ಆಪಾದನೆಗಳಿಗೆ ಆಧಾರವಾದ ಎಲ್ಲ ದಾಖಲೆಗಳೂ ಅದರಲ್ಲಿದ್ದವು. ಆಗ ಧರ್ಮಾಧಿಕರಣದ ಮುಖ್ಯಾಧಿಕಾರಿಯಾಗಿದ್ದ ನ್ಯಾಯಶಾಸ್ತ್ರಿ ಕೇಶವ ಫೈಸರು ಸಾಕ್ಷ್ಯಗಳನ್ನು ಅಧಿಕೃತವಾಗಿ ಸಂಗ್ರಹಿಸಿ ವರದಿಯನ್ನು ರಚಿಸಿದ್ದರು.
ದಾಖಲೆಗಳನ್ನು ಪರಿಶೀಲಿಸುವ ಅವಕಾಶ ಶೀಲವಂತನಿಗೂ ಕೊಡಲ್ಪಟ್ಟಿತು. ಅವನು ಎಲ್ಲವನ್ನೂ ನೋಡಿ ಕೊನೆಗೆ, “ಈ ವರದಿಯಲ್ಲಿರುವ ವಿಚಾರಣೆಗಳೆಲ್ಲವೂ ಅಸತ್ಯ ಕಲ್ಪಿತ. ರಾಜಭಟರ ಒತ್ತಾಯದಿಂದ ಹಿಂಸೆಗೆ ಹೆದರಿ ದಾಸದಾಸಿಯರು ಸುಳ್ಳು ಹೇಳಿಕೆಗಳನ್ನು ಕೊಟ್ಟಿದ್ದಾರೆ. ರಾಣಿ ಕಾಮೇಶ್ವರಿಯ ಮೇಲೆ ಅಪವಾದ ಹೊರೆಸಿ, ಚಾಲುಕ್ಯ ರಾಜವಂಶವನ್ನು ಜನರಿಗೆ ಅಪ್ರಿಯವನ್ನಾಗಿ ಮಾಡುವ ದುರುದ್ದೇಶದಿಂದ ವರದಿ ರಚಿತವಾಗಿದೆ,” ಎಂದು ಹೇಳಿದನು.
"ನಿಮ್ಮ ಅಭಿಪ್ರಾಯದ ಕಾರಣ?” -ಕ್ರಮಿತನು ಅಸಮಾಧಾನದಿಂದ ಪ್ರಶ್ನಿಸಿದನು.
“ವರದಿ ನನ್ನ ಅಪಹಾರಕ್ಕೆ ಸಂಬಂಧಿಸಿದ್ದರೂ ಆ ಕೃತ್ಯ ಯಾರಿಂದ ನಡೆಯಿತು ಎಂಬುದನ್ನು ಎಲ್ಲಿಯೂ ಸ್ಪಷ್ಟಪಡಿಸಿಲ್ಲ. ರಾಣಿ ಕಾಮೇಶ್ವರೀದೇವಿಯನ್ನು ಸ್ವೇಚ್ಛಾಚಾರಿಣಿಯಾದ ಕುಲಟೆಯೆಂದು ತೋರಿಸಲು ವರದಿ ಪ್ರಯತ್ನಿಸಿದೆ. ಅದಕ್ಕಾಗಿ ರಾಣಿಯನ್ನು ಕುರಿತು ಆಗ ಪ್ರಚಾರದಲ್ಲಿದ್ದ ಎಲ್ಲ ಅಸತ್ಯ ಅಪವಾದಗಳನ್ನು ವರದಿಯಲ್ಲಿ ಸಂಗ್ರಹಿಸಿದೆ. ದಾಸದಾಸಿಯರ ಹೇಳಿಕೆಗಳು ಪರಸ್ಪರ ವಿರುದ್ಧವೆಂದು<noinclude></noinclude>
7vuyx3e2r3s387ns3tt2t5v7pvi7en3
317483
317482
2026-05-06T07:07:03Z
Pragathi. BH
7585
317483
proofread-page
text/x-wiki
<noinclude><pagequality level="4" user="Pragathi. BH" />{{rh|ಮಾನವನು ದಾನವನಾದಾಗ||೨೩೯}}</noinclude>
ಎಂದು ನುಡಿದು ಪಾರ್ಶ್ವದ ಪೀಠದಿಂದ ಕಡತದ ಕಟ್ಟೊಂದನ್ನು ತೆಗೆದು ಮುಂದಿಟ್ಟನು.<br />
{{gap}}ಮಂಚಣ ರುದ್ರಭಟ್ಟರು ಕಡತವನ್ನು ಬಿಚ್ಚಿ ನೋಡುತ್ತಿದ್ದಂತೆ ಕ್ರಮಿತನು ಹೇಳಿದನು : "ಏಳು ವರ್ಷಗಳ ಹಿಂದೆ ಜಗದೇಕಮಲ್ಲರಸರು ಪಟ್ಟಕ್ಕೆ ಬಂದು, ಶರನ್ನವರಾತ್ರಿಯಲ್ಲಿ ಮೊದಲ ಸಾರಿ ಪ್ರಜೆಗಳಿಗೆ ದರ್ಶನಕೊಟ್ಟ ಕೆಲವು ವಾರಗಳ ಮೇಲೆ ಶೀಲವಂತಯ್ಯನ ಅಪಹಾರಕ್ಕೆ ಸಂಬಂಧಿಸಿದ ಅನಾಮಿಕ ಮನವಿಯೊಂದು ಬಿಜ್ಜಳರಾಯರಿಗೆ ಕಳುಹಿಸಲ್ಪಟ್ಟಿತು. ಅದರ ಮೇಲೆ ಪ್ರಭುಗಳ ಆಜ್ಞೆಯಂತೆ ಧರ್ಮಾಧಿಕರಣ ರಹಸ್ಯ ವಿಚಾರಣೆ ನಡೆಸಿ ರಚಿಸಿದ ವರದಿ ಇದು. ಆಗ ಚಾಲುಕ್ಯ ಅರಮನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಯಕರ್ತ ಕರಣಿಕ ದಾಸದಾಸಿಯರು ಅಪಹಾರದ ಸಂಬಂಧದಲ್ಲಿ ಕೊಟ್ಟ ಹೇಳಿಕೆಗಳು ಇದರಲ್ಲಿರುತ್ತವೆ. ರಾಣಿ ಕಾಮೇಶ್ವರೀ ದೇವಿ ಮತ್ತು ಕುಸುಮಾವಳಿ, ಇವರಿಬ್ಬರೂ ಚಿತ್ರಕಾರ ಶೀಲವಂತನ ಪ್ರೇಯಸಿಯರಾಗಿದ್ದರೆಂದು ಅವರು ಹೇಳಿದ್ದಾರೆ. ಶೀಲವಂತ ಆ ಇಬ್ಬರೊಡನೆ ಏಕಾಂತದಲ್ಲಿದ್ದುದನ್ನು ಕಣ್ಣಾರೆ ಕಂಡವರ ಸಾಕ್ಷ್ಯಗಳೂ ಇದರಲ್ಲಿವೆ. ರಾಣಿ ಕಾಮೇಶ್ವರಿಯ ಗೌರವ ರಕ್ಷಣೆಗಾಗಿ ಇದುವರೆಗೆ ವರದಿಯನ್ನು ರಹಸ್ಯವಾಗಿಡಲಾಗಿತ್ತು. ಈಗ ಅದನ್ನು ಬಹಿರಂಗ ಪಡಿಸುವ ಸಮಯ ಒದಗಿದೆ.”<br />
{{gap}}ಕ್ರಮಿತನ ಆಪಾದನೆಗಳಿಗೆ ಆಧಾರವಾದ ಎಲ್ಲ ದಾಖಲೆಗಳೂ ಅದರಲ್ಲಿದ್ದವು. ಆಗ ಧರ್ಮಾಧಿಕರಣದ ಮುಖ್ಯಾಧಿಕಾರಿಯಾಗಿದ್ದ ನ್ಯಾಯಶಾಸ್ತ್ರಿ ಕೇಶವ ಫೈಸರು ಸಾಕ್ಷ್ಯಗಳನ್ನು ಅಧಿಕೃತವಾಗಿ ಸಂಗ್ರಹಿಸಿ ವರದಿಯನ್ನು ರಚಿಸಿದ್ದರು.<br />
{{gap}}ದಾಖಲೆಗಳನ್ನು ಪರಿಶೀಲಿಸುವ ಅವಕಾಶ ಶೀಲವಂತನಿಗೂ ಕೊಡಲ್ಪಟ್ಟಿತು. ಅವನು ಎಲ್ಲವನ್ನೂ ನೋಡಿ ಕೊನೆಗೆ, “ಈ ವರದಿಯಲ್ಲಿರುವ ವಿಚಾರಣೆಗಳೆಲ್ಲವೂ ಅಸತ್ಯ ಕಲ್ಪಿತ. ರಾಜಭಟರ ಒತ್ತಾಯದಿಂದ ಹಿಂಸೆಗೆ ಹೆದರಿ ದಾಸದಾಸಿಯರು ಸುಳ್ಳು ಹೇಳಿಕೆಗಳನ್ನು ಕೊಟ್ಟಿದ್ದಾರೆ. ರಾಣಿ ಕಾಮೇಶ್ವರಿಯ ಮೇಲೆ ಅಪವಾದ ಹೊರೆಸಿ, ಚಾಲುಕ್ಯ ರಾಜವಂಶವನ್ನು ಜನರಿಗೆ ಅಪ್ರಿಯವನ್ನಾಗಿ ಮಾಡುವ ದುರುದ್ದೇಶದಿಂದ ವರದಿ ರಚಿತವಾಗಿದೆ,” ಎಂದು ಹೇಳಿದನು.<br />
{{gap}}"ನಿಮ್ಮ ಅಭಿಪ್ರಾಯದ ಕಾರಣ?” -ಕ್ರಮಿತನು ಅಸಮಾಧಾನದಿಂದ ಪ್ರಶ್ನಿಸಿದನು.
{{gap}}“ವರದಿ ನನ್ನ ಅಪಹಾರಕ್ಕೆ ಸಂಬಂಧಿಸಿದ್ದರೂ ಆ ಕೃತ್ಯ ಯಾರಿಂದ ನಡೆಯಿತು ಎಂಬುದನ್ನು ಎಲ್ಲಿಯೂ ಸ್ಪಷ್ಟಪಡಿಸಿಲ್ಲ. ರಾಣಿ ಕಾಮೇಶ್ವರೀದೇವಿಯನ್ನು ಸ್ವೇಚ್ಛಾಚಾರಿಣಿಯಾದ ಕುಲಟೆಯೆಂದು ತೋರಿಸಲು ವರದಿ ಪ್ರಯತ್ನಿಸಿದೆ. ಅದಕ್ಕಾಗಿ ರಾಣಿಯನ್ನು ಕುರಿತು ಆಗ ಪ್ರಚಾರದಲ್ಲಿದ್ದ ಎಲ್ಲ ಅಸತ್ಯ ಅಪವಾದಗಳನ್ನು ವರದಿಯಲ್ಲಿ ಸಂಗ್ರಹಿಸಿದೆ. ದಾಸದಾಸಿಯರ ಹೇಳಿಕೆಗಳು ಪರಸ್ಪರ ವಿರುದ್ಧವೆಂದು<noinclude></noinclude>
k43flsoo0z2armm2s02wufg0dy5xxgs
ಪುಟ:ಕ್ರಾಂತಿ ಕಲ್ಯಾಣ.pdf/೨೫೩
104
78584
317484
252143
2026-05-06T07:07:13Z
Pragathi. BH
7585
/* Validated */
317484
proofread-page
text/x-wiki
<noinclude><pagequality level="4" user="Pragathi. BH" />{{rh|೨೪೦||ಕ್ರಾಂತಿ ಕಲ್ಯಾಣ}}</noinclude>
ವಿಚಾರಣೆ ನಡೆಸಿದ ನ್ಯಾಯಶಾಸ್ತ್ರಿ ಕೇಶವ ಫೈಸರೇ ಒಪ್ಪಿಕೊಂಡಿದ್ದಾರೆ. ಅನಾಮಿಕ ಮನವಿಯಲ್ಲಿದ್ದ ಕೆಲವು ಹೆಸರುಗಳನ್ನು ಕಾಡಿಗೆ ಹಚ್ಚಿ ಅಳಿಸಿರುವುದು ಸಂದೇಹಾಸ್ಪದವಾಗಿದೆ.”
:-ಎಂದು ಶೀಲವಂತ ಉತ್ತರ ಕೊಟ್ಟನು.
“ಅಪಹರಿಸಲ್ಪಟ್ಟವರು ನೀವೇ ಅಲ್ಲವೆ? ಕೃತ್ಯ ಯಾರಿಂದ ಹೇಗೆ ನಡೆಯಿತು ಎಂಬುದನ್ನು ಈಗ ನೀವು ನ್ಯಾಯಪೀಠಕ್ಕೆ ತಿಳಿಸಬಹುದು.” -ವಂಚನೆಯ ಸವಿದನಿಯಿಂದ ಕ್ರಮಿತನು ನುಡಿದನು.
ಬಿಜ್ಜಳನ ಸಹೋದರ ಕರ್ಣದೇವರಿಂದ ಅಪಹಾರ ನಡೆಯಿತೆಂದು ಶೀಲವಂತ ನಿಂದಲೇ ಹೇಳಿಸುವುದು ಕ್ರಮಿತನ ಉದ್ದೇಶವಾಗಿತ್ತು.
“ಅಪಹಾರ ನಡೆಸಿದವರಾರು ಎಂಬುದನ್ನು ಆಗ ನಾನು ತಿಳಿಸದಿರಲು ಒಂದು ಮುಖ್ಯ ಕಾರಣವಿತ್ತು. ಈಗಲೂ ಆ ಕಾರಣ ನನ್ನ ಬಾಯಿ ಮುಚ್ಚಿಸಿದೆ,”
:-ಎಂದು ಶೀಲವಂತ ಉತ್ತರ ಕೊಟ್ಟನು.
ಕ್ರಮಿತನು ಕೋಪದಿಂದ ಚಡಪಡಿಸಿ, “ಧರ್ಮಾಧಿಕರಣ ಅಧಿಕೃತವಾಗಿ ಅಂಗೀಕರಿಸಿದ ವರದಿಯ ಮೇಲೆ ನೀವು ಅಕಾರಣವಾಗಿ ಅಲ್ಲದ ಸಲ್ಲದ ಆಕ್ಷೇಪ ಮಾಡುತ್ತಿದ್ದೀರಿ. ನ್ಯಾಯಪೀಠ ಅದನ್ನು ತೀವ್ರವಾಗಿ ಗಮನಿಸಬೇಕಾಗುತ್ತದೆ,” ಎಂದನು.
:-ಶೀಲವಂತನು ಮೌನವಾಗಿದ್ದನು.
ಅಷ್ಟರಲ್ಲಿ ಮಂಚಣನು ಕ್ರಮಿತನನ್ನು ಉದ್ದೇಶಿಸಿ, “ಈಗ ನಮ್ಮ ಮುಂದಿರುವ ವರ್ಣಸಂಕರದ ವ್ಯವಹಾರಕ್ಕೂ ಈ ಘಟನೆಗೂ ಇರುವ ಸಂಬಂಧವೇನು ಎಂಬುದನ್ನು ಇದುವರೆಗೆ ಅಧ್ಯಕ್ಷರು ನ್ಯಾಯಪೀಠಕ್ಕೆ ತಿಳಿಸಿಲ್ಲ. ಈ ವಿಚಾರವನ್ನು ನಾನು ಪುನಃ ಅಧ್ಯಕ್ಷರ ಗಮನಕ್ಕೆ ತರಬೇಕಾಗಿ ಬಂದದ್ದು ವಿಷಾದಕರ,” ಎಂದು ಆಕ್ಷೇಪ ಮಾಡಿದನು.
“ಆ ಸಂಬಂಧವೇನು ಎಂಬುದನ್ನು ಈಗ ನೀವು ತಿಳಿಯುವಿರಿ, ಮಂಚಣ ನಾಯಕರೆ. ಇನ್ನು ಹೆಚ್ಚು ಕಾಲ ನಿಮ್ಮನ್ನು ಅಂಧಕಾರದಲ್ಲಿರಿಸುವುದಿಲ್ಲ,”
-ಎಂದು ಹೇಳಿ ಕ್ರಮಿತನು ವಿಚಾರಣೆ ಮುಂದುವರೆಸಿ ಶೀಲವಂತನನ್ನು ಪ್ರಶ್ನಿಸಿದನು.
:“ನೀವು ಅಜಂತದ ಚೀರಘಟ್ಟಿ ವಿದ್ಯಾಶಾಲೆಗೆ ಹೋದದ್ದು ಯಾವಾಗ?” :“ಅಪಹಾರ ನಡೆದ ಕೆಲವು ದಿನಗಳ ಮೇಲೆ.”
:“ಅಲ್ಲಿಂದ ಕಲ್ಯಾಣಕ್ಕೆ ಹಿಂದಿರುಗಿದ್ದು?”<noinclude></noinclude>
3hb8s9kdqgg57wz82q4zwmiq7nw7k0w
317485
317484
2026-05-06T07:11:20Z
Pragathi. BH
7585
317485
proofread-page
text/x-wiki
<noinclude><pagequality level="4" user="Pragathi. BH" />{{rh|೨೪೦||ಕ್ರಾಂತಿ ಕಲ್ಯಾಣ}}</noinclude>
ವಿಚಾರಣೆ ನಡೆಸಿದ ನ್ಯಾಯಶಾಸ್ತ್ರಿ ಕೇಶವ ಫೈಸರೇ ಒಪ್ಪಿಕೊಂಡಿದ್ದಾರೆ. ಅನಾಮಿಕ ಮನವಿಯಲ್ಲಿದ್ದ ಕೆಲವು ಹೆಸರುಗಳನ್ನು ಕಾಡಿಗೆ ಹಚ್ಚಿ ಅಳಿಸಿರುವುದು ಸಂದೇಹಾಸ್ಪದವಾಗಿದೆ.”<br />
{{gap}}-ಎಂದು ಶೀಲವಂತ ಉತ್ತರ ಕೊಟ್ಟನು.<br />
{{gap}}“ಅಪಹರಿಸಲ್ಪಟ್ಟವರು ನೀವೇ ಅಲ್ಲವೆ? ಕೃತ್ಯ ಯಾರಿಂದ ಹೇಗೆ ನಡೆಯಿತು ಎಂಬುದನ್ನು ಈಗ ನೀವು ನ್ಯಾಯಪೀಠಕ್ಕೆ ತಿಳಿಸಬಹುದು.” -ವಂಚನೆಯ ಸವಿದನಿಯಿಂದ ಕ್ರಮಿತನು ನುಡಿದನು.<br />
{{gap}}ಬಿಜ್ಜಳನ ಸಹೋದರ ಕರ್ಣದೇವರಿಂದ ಅಪಹಾರ ನಡೆಯಿತೆಂದು ಶೀಲವಂತ ನಿಂದಲೇ ಹೇಳಿಸುವುದು ಕ್ರಮಿತನ ಉದ್ದೇಶವಾಗಿತ್ತು.<br />
{{gap}}“ಅಪಹಾರ ನಡೆಸಿದವರಾರು ಎಂಬುದನ್ನು ಆಗ ನಾನು ತಿಳಿಸದಿರಲು ಒಂದು ಮುಖ್ಯ ಕಾರಣವಿತ್ತು. ಈಗಲೂ ಆ ಕಾರಣ ನನ್ನ ಬಾಯಿ ಮುಚ್ಚಿಸಿದೆ,”<br />
{{gap}}-ಎಂದು ಶೀಲವಂತ ಉತ್ತರ ಕೊಟ್ಟನು.<br />
{{gap}}ಕ್ರಮಿತನು ಕೋಪದಿಂದ ಚಡಪಡಿಸಿ, “ಧರ್ಮಾಧಿಕರಣ ಅಧಿಕೃತವಾಗಿ ಅಂಗೀಕರಿಸಿದ ವರದಿಯ ಮೇಲೆ ನೀವು ಅಕಾರಣವಾಗಿ ಅಲ್ಲದ ಸಲ್ಲದ ಆಕ್ಷೇಪ ಮಾಡುತ್ತಿದ್ದೀರಿ. ನ್ಯಾಯಪೀಠ ಅದನ್ನು ತೀವ್ರವಾಗಿ ಗಮನಿಸಬೇಕಾಗುತ್ತದೆ,” ಎಂದನು.<br />
{{gap}}-ಶೀಲವಂತನು ಮೌನವಾಗಿದ್ದನು.
{{gap}}ಅಷ್ಟರಲ್ಲಿ ಮಂಚಣನು ಕ್ರಮಿತನನ್ನು ಉದ್ದೇಶಿಸಿ, “ಈಗ ನಮ್ಮ ಮುಂದಿರುವ ವರ್ಣಸಂಕರದ ವ್ಯವಹಾರಕ್ಕೂ ಈ ಘಟನೆಗೂ ಇರುವ ಸಂಬಂಧವೇನು ಎಂಬುದನ್ನು ಇದುವರೆಗೆ ಅಧ್ಯಕ್ಷರು ನ್ಯಾಯಪೀಠಕ್ಕೆ ತಿಳಿಸಿಲ್ಲ. ಈ ವಿಚಾರವನ್ನು ನಾನು ಪುನಃ ಅಧ್ಯಕ್ಷರ ಗಮನಕ್ಕೆ ತರಬೇಕಾಗಿ ಬಂದದ್ದು ವಿಷಾದಕರ,” ಎಂದು ಆಕ್ಷೇಪ ಮಾಡಿದನು.<br />
{{gap}}“ಆ ಸಂಬಂಧವೇನು ಎಂಬುದನ್ನು ಈಗ ನೀವು ತಿಳಿಯುವಿರಿ, ಮಂಚಣ ನಾಯಕರೆ. ಇನ್ನು ಹೆಚ್ಚು ಕಾಲ ನಿಮ್ಮನ್ನು ಅಂಧಕಾರದಲ್ಲಿರಿಸುವುದಿಲ್ಲ,”<br />
{{gap}}-ಎಂದು ಹೇಳಿ ಕ್ರಮಿತನು ವಿಚಾರಣೆ ಮುಂದುವರೆಸಿ ಶೀಲವಂತನನ್ನು ಪ್ರಶ್ನಿಸಿದನು.<br />
{{gap}}“ನೀವು ಅಜಂತದ ಚೀರಘಟ್ಟಿ ವಿದ್ಯಾಶಾಲೆಗೆ ಹೋದದ್ದು ಯಾವಾಗ?”<br />
{{gap}}“ಅಪಹಾರ ನಡೆದ ಕೆಲವು ದಿನಗಳ ಮೇಲೆ.”<br />
{{gap}}“ಅಲ್ಲಿಂದ ಕಲ್ಯಾಣಕ್ಕೆ ಹಿಂದಿರುಗಿದ್ದು?”<noinclude></noinclude>
3uwjfl796hgtan4r7ar8abvl912tk53
ಪುಟ:ಕ್ರಾಂತಿ ಕಲ್ಯಾಣ.pdf/೨೫೪
104
78585
317486
252144
2026-05-06T07:11:32Z
Pragathi. BH
7585
/* Validated */
317486
proofread-page
text/x-wiki
<noinclude><pagequality level="4" user="Pragathi. BH" />{{rh|ಮಾನವನು ದಾನವನಾದಾಗ||೨೪೧}}</noinclude>
:“ಐದು ವರ್ಷಗಳ ಅನಂತರ.”
:“ಆಗ ರಾಣೀ ಕಾಮೇಶ್ವರಿ ಎಲ್ಲಿದ್ದಳು?” :“ನನಗೆ ತಿಳಿಯದು. ತಿಳಿಯಲು ಪ್ರಯತ್ನಿಸಲಿಲ್ಲ.”
:“ಕದಂಬ ರಾಜಕನ್ಯೆ ಕುಸುಮಾವಳೀ?”
:“ಕಲ್ಯಾಣದಲ್ಲಿ.”
“ಸ್ವಸ್ಥಳವಾದ ಬನವಾಸಿಯನ್ನು ಬಿಟ್ಟು ಆಕೆ ಕಲ್ಯಾಣಕ್ಕೆ ಬಂದಿರಲು ಕಾರಣ?”
“ನಾನು ಅಜಂತಕ್ಕೆ ಹೋದಮೇಲೆ ಕುಸುಮಾವಳಿ ಶರಣ ಧರ್ಮವನ್ನು ಪರಿಗ್ರಹಿಸಿ ಕಲ್ಯಾಣದಲ್ಲಿ ವಾಸಮಾಡುತ್ತಿದ್ದಳು.”
:“ನಿಮಗೆ ಈ ವಿಚಾರ ತಿಳಿದದ್ದು ಹೇಗೆ?”
:“ಮಹಮನೆಯ ಶರಣರಿಂದ.”
“ನೀವು ಅಜಂತದಿಂದ ಬಂದಮೇಲೆ ಕುಸುಮಾವಳಿಯನ್ನು ಆಗಾಗ ನೋಡುತ್ತಿದ್ದಿರಲ್ಲವೆ?”
“ಆಗ ನಾನು ಮಹಮನೆಯ ಸಭಾಮಂಟಪವನ್ನು ಚಿತ್ರಗಳಿಂದ ಅಲಂಕರಿಸುತ್ತಿದ್ದೆ, ಕುಸುಮಾವಳಿ ಆಗಾಗ ಆ ಚಿತ್ರಗಳನ್ನು ನೋಡಲು ಬರುತ್ತಿದ್ದಳು.”
:“ನಿಮ್ಮ ಪ್ರಣಯ ಸಂಬಂಧ ಆಗ ಪುನರಾರಂಭವಾಯಿತಲ್ಲವೆ!”
:“ಇದು ಅಸಂಬದ್ಧ ಪ್ರಶ್ನೆ. ನಾನು ಉತ್ತರ ಕೊಡುವುದಿಲ್ಲ.”
ಕ್ರಮಿತನು ಮಿದುನಗೆ ಬೀರಿ, “ನಾನು ಒತ್ತಾಯಪಡಿಸುವುದಿಲ್ಲ. ಚಿತ್ರ ಕಲೆಯ ಅಭ್ಯಾಸಕ್ಕಾಗಿ ಕುಸುಮಾವಳಿ ನಿಮ್ಮ ಹತ್ತಿರ ಬರುತ್ತಿದ್ದುದನ್ನು ಒಪ್ಪಿಕೊಳ್ಳುತ್ತೀರಾ?” ಎಂದು ಕೇಳಿದನು.
:“ವಿದ್ಯಾರ್ಥಿಗಳ ಸಂಗಡ ಕುಸುಮಾವಳಿಯೂ ಬರುತ್ತಿದ್ದಳು.”
:“ನಿಮ್ಮ ಹತ್ತಿರ ಅವಳ ಕಲಾಭ್ಯಾಸ ಎಷ್ಟು ದಿನ ನಡೆಯಿತು?”
:“ಸುಮಾರು ಒಂದು ವರ್ಷಕಾಲ.”
“ಈ ಅವಧಿಯಲ್ಲಿ ನೀವು ಕುಸುಮಾವಳಿಯನ್ನು ಪ್ರತಿದಿನ ನೋಡುತ್ತಿದ್ದಿರಿ, ಅವಳೊಡನೆ ಹೆಚ್ಚು ಕಾಲ ಕಳೆಯುತ್ತಿದ್ದಿರಿ, ಅಲ್ಲವೆ?”
“ಎಲ್ಲ ವಿದ್ಯಾರ್ಥಿಗಳಂತೆ ಕುಸುಮಾವಳಿಯೂ ಬರುತ್ತಿದ್ದಳು. ಇತರರಂತೆ ಅವಳು ಬರೆದ ಚಿತ್ರಗಳನ್ನೂ ವಿಮರ್ಶಿಸಿ ಸಲಹೆ ಕೊಡುತ್ತಿದ್ದೆ.”
“ನಿಮ್ಮ ಹಿಂದಿನ ಪ್ರಣಯ ಜೀವನವನ್ನು ಪುನರಾರಂಭಿಸುವ ಅವಕಾಶ ಆಗ ನಿಮಗೆ ದೊರಕಿರಬೇಕು?”<noinclude></noinclude>
2f52ex21am8qosz44n6qoqfewyddf3s
317487
317486
2026-05-06T07:16:29Z
Pragathi. BH
7585
317487
proofread-page
text/x-wiki
<noinclude><pagequality level="4" user="Pragathi. BH" />{{rh|ಮಾನವನು ದಾನವನಾದಾಗ||೨೪೧}}</noinclude>
{{gap}}“ಐದು ವರ್ಷಗಳ ಅನಂತರ.” <br />
{{gap}}“ಆಗ ರಾಣೀ ಕಾಮೇಶ್ವರಿ ಎಲ್ಲಿದ್ದಳು?” :“ನನಗೆ ತಿಳಿಯದು. ತಿಳಿಯಲು ಪ್ರಯತ್ನಿಸಲಿಲ್ಲ.” <br />
{{gap}}“ಕದಂಬ ರಾಜಕನ್ಯೆ ಕುಸುಮಾವಳೀ?”<br />
{{gap}}“ಕಲ್ಯಾಣದಲ್ಲಿ.”<br />
{{gap}}“ಸ್ವಸ್ಥಳವಾದ ಬನವಾಸಿಯನ್ನು ಬಿಟ್ಟು ಆಕೆ ಕಲ್ಯಾಣಕ್ಕೆ ಬಂದಿರಲು ಕಾರಣ?”<br />
{{gap}}“ನಾನು ಅಜಂತಕ್ಕೆ ಹೋದಮೇಲೆ ಕುಸುಮಾವಳಿ ಶರಣ ಧರ್ಮವನ್ನು ಪರಿಗ್ರಹಿಸಿ ಕಲ್ಯಾಣದಲ್ಲಿ ವಾಸಮಾಡುತ್ತಿದ್ದಳು.”<br />
{{gap}}“ನಿಮಗೆ ಈ ವಿಚಾರ ತಿಳಿದದ್ದು ಹೇಗೆ?” <br />
{{gap}}“ಮಹಮನೆಯ ಶರಣರಿಂದ.”<br />
{{gap}}“ನೀವು ಅಜಂತದಿಂದ ಬಂದಮೇಲೆ ಕುಸುಮಾವಳಿಯನ್ನು ಆಗಾಗ ನೋಡುತ್ತಿದ್ದಿರಲ್ಲವೆ?”<br />
{{gap}}“ಆಗ ನಾನು ಮಹಮನೆಯ ಸಭಾಮಂಟಪವನ್ನು ಚಿತ್ರಗಳಿಂದ ಅಲಂಕರಿಸುತ್ತಿದ್ದೆ, ಕುಸುಮಾವಳಿ ಆಗಾಗ ಆ ಚಿತ್ರಗಳನ್ನು ನೋಡಲು ಬರುತ್ತಿದ್ದಳು.”<br />
{{gap}}“ನಿಮ್ಮ ಪ್ರಣಯ ಸಂಬಂಧ ಆಗ ಪುನರಾರಂಭವಾಯಿತಲ್ಲವೆ!” <br />
{{gap}}“ಇದು ಅಸಂಬದ್ಧ ಪ್ರಶ್ನೆ. ನಾನು ಉತ್ತರ ಕೊಡುವುದಿಲ್ಲ.”<br />
{{gap}}ಕ್ರಮಿತನು ಮಿದುನಗೆ ಬೀರಿ, “ನಾನು ಒತ್ತಾಯಪಡಿಸುವುದಿಲ್ಲ. ಚಿತ್ರ ಕಲೆಯ ಅಭ್ಯಾಸಕ್ಕಾಗಿ ಕುಸುಮಾವಳಿ ನಿಮ್ಮ ಹತ್ತಿರ ಬರುತ್ತಿದ್ದುದನ್ನು ಒಪ್ಪಿಕೊಳ್ಳುತ್ತೀರಾ?” ಎಂದು ಕೇಳಿದನು.<br />
{{gap}}“ವಿದ್ಯಾರ್ಥಿಗಳ ಸಂಗಡ ಕುಸುಮಾವಳಿಯೂ ಬರುತ್ತಿದ್ದಳು.” <br />
{{gap}}“ನಿಮ್ಮ ಹತ್ತಿರ ಅವಳ ಕಲಾಭ್ಯಾಸ ಎಷ್ಟು ದಿನ ನಡೆಯಿತು?”
{{gap}}“ಸುಮಾರು ಒಂದು ವರ್ಷಕಾಲ.”<br />
{{gap}}“ಈ ಅವಧಿಯಲ್ಲಿ ನೀವು ಕುಸುಮಾವಳಿಯನ್ನು ಪ್ರತಿದಿನ ನೋಡುತ್ತಿದ್ದಿರಿ, ಅವಳೊಡನೆ ಹೆಚ್ಚು ಕಾಲ ಕಳೆಯುತ್ತಿದ್ದಿರಿ, ಅಲ್ಲವೆ?”
{{gap}}“ಎಲ್ಲ ವಿದ್ಯಾರ್ಥಿಗಳಂತೆ ಕುಸುಮಾವಳಿಯೂ ಬರುತ್ತಿದ್ದಳು. ಇತರರಂತೆ ಅವಳು ಬರೆದ ಚಿತ್ರಗಳನ್ನೂ ವಿಮರ್ಶಿಸಿ ಸಲಹೆ ಕೊಡುತ್ತಿದ್ದೆ.”<br />
{{gap}}“ನಿಮ್ಮ ಹಿಂದಿನ ಪ್ರಣಯ ಜೀವನವನ್ನು ಪುನರಾರಂಭಿಸುವ ಅವಕಾಶ ಆಗ ನಿಮಗೆ ದೊರಕಿರಬೇಕು?”<noinclude></noinclude>
2j0ckjzzgs7fcjsbbeexben3jlpopy9
ಪುಟ:ಕ್ರಾಂತಿ ಕಲ್ಯಾಣ.pdf/೨೫೫
104
78586
317488
252145
2026-05-06T07:17:06Z
Pragathi. BH
7585
/* Validated */
317488
proofread-page
text/x-wiki
<noinclude><pagequality level="4" user="Pragathi. BH" />{{rh|೨೪೨||ಕ್ರಾಂತಿ ಕಲ್ಯಾಣ}}</noinclude>
“ಹಿಂದೆ ಅಂತಹ ಸಂಬಂಧ ಇದ್ದಿದ್ದರಲ್ಲವೆ ಪುನರಾರಂಭವಾಗುವುದು. ನ್ಯಾಯಾಧೀಶರು ಇಂತಹ ಪ್ರಶ್ನೆಗಳನ್ನು ಕೇಳಬಾರದಾಗಿ ಪುನಃ ಬೇಡುತ್ತೇನೆ.”<br />
{{gap}}ಕ್ರಮಿತನು ಕೃತಕದ ನಗೆ ಹಾರಿಸಿ, “ಸಂಬಂಧವಿರಲಿ, ಇಲ್ಲದಿರಲಿ, ಶರಣರು ದೇವಗಿರಿಗೆ ಯಾತ್ರೆ ಹೋದಾಗ ನೀವು ಮತ್ತು ಕುಸುಮಾವಳಿ ಸಂಗಡ ಹೋದಿರಿ, ಅಲ್ಲವೆ?” ಎಂದು ಪ್ರಶ್ನಿಸಿದನು.
“ಮೊದಲೆ ಗೊತ್ತಾಗಿದ್ದಂತೆ ದೇವಗಿರಿಯ ಒಂದು ಗುಹಾಲಯದ ಜೀರ್ಣ ಚಿತ್ರಗಳ ಉದ್ಧಾರಕ್ಕಾಗಿ ನಾನು ಅಲ್ಲಿಗೆ ಹೋದದ್ದು. ಯಾತ್ರಾದಳದಲ್ಲಿ ಕುಸುಮಾವಳಿ ಇರುವಳೆಂದು ನನಗೆ ತಿಳಿದಿರಲಿಲ್ಲ.”
ಅದೇನೇ ಇರಲಿ, ದೇವಗಿರಿಯ ಒಂದು ಗುಹೆಯಲ್ಲಿ ಕುಸುಮಾವಳಿ ನಿಮಗಾಗಿ ಬಲಿದಾನವಾದಳು. ಹಾವು ಕಚ್ಚಿ ಸ್ಮೃತಿಭಗ್ನವಾಗಿ ನೀವು ಕಲ್ಯಾಣದ ಆರೋಗ್ಯ ಧಾಮಕ್ಕೆ ಹಿಂದಿರುಗಿದಿರಿ. ಅಲ್ಲಿ ನೀವು ಮಧುವರಸನ ಮಗಳು ಲಾವಣ್ಯವತಿಯನ್ನು ನೋಡಿದಿರಿ, ಅಲ್ಲವೆ?”
:ಶೀಲವಂತ ಒಪ್ಪಿಕೊಂಡನು.
ಲಾವಣ್ಯವತಿಯನ್ನು ನೋಡಿದಾಗ ನಿಮಗೆ ಕುಸುಮಾವಳಿಯ ನೆನಪಾಗಿರಬೇಕಲ್ಲವೆ?” -ಈ ಪ್ರಶ್ನೆಯಿಂದ ಸ್ತಂಭಿತನಾದ ಶೀಲವಂತ ತಟ್ಟನೆ ಉತ್ತರ ಕೊಡಲಿಲ್ಲ.
ಕ್ರಮಿತನು ಮುಂದುವರಿದು ಹೇಳಿದನು : “ಲಾವಣ್ಯವತಿ ಕುಸುಮಾವಳಿಯರಿಬ್ಬರೂ ಸಮಾನ ರೂಪವತಿಯರು. ಆಕಾರೇಂಗಿತಗಳಲ್ಲಿ ಅವರಿಗೆ ಹೆಚ್ಚು ಹೋಲಿಕೆಯಿದ್ದಿತು. ಒಂದೇ ಮಾದರಿಯ ಉಡಿಗೆ ತೊಡಿಗೆಗಳನ್ನು ಧರಿಸಿದಾಗ ಅವರಲ್ಲಿ ಲಾವಣ್ಯವತಿ ಯಾರು, ಕುಸುಮಾವಳಿ ಯಾರು ಎಂದು ಗುರುತುಹಿಡಿಯಲು ಪರಿಚಿತರಿಗೂ ಕಷ್ಟವಾಗುತ್ತಿತ್ತು, ಎಂದು ಹೇಳುವುದನ್ನು ಕೇಳಿದ್ದೇನೆ. ಇದು ನಿಜವೆ?”
ಇದ್ದ ಅಲ್ಪ ಹೋಲಿಕೆಯನ್ನು ಜನ ಅತಿಶಯವಾಗಿ ಹೇಳುತ್ತಿದ್ದರು. ಅವರಿಬ್ಬರೂ ಒಂದೇ ಮಾದರಿಯ ಉಡುಪು ಧರಿಸಿದ್ದುದನ್ನು ನಾನು ಯಾವಾಗಲೂ ನೋಡಿಲ್ಲ.”
:“ಹೋಲಿಕೆ ಇತ್ತೆಂಬುದನ್ನು ನೀವು ಒಪ್ಪುವಿರಲ್ಲವೆ?”
:“ಒಪ್ಪುತ್ತೇನೆ.”
“ಆರೋಗ್ಯಧಾಮದಲ್ಲಿ ನೀವು ಮೊದಲಸಾರಿ ಲಾವಣ್ಯವತಿಯನ್ನು ನೋಡಿದಾಗ ನಿಮಗೆ ಕುಸುಮಾವಳಿ ಮೃತಳಾದ ವಿಚಾರ ತಿಳಿದಿರಲಿಲ್ಲ. ನೀವು<noinclude></noinclude>
10nm6e6xyyknmbh221gic45e01fuqs0
317500
317488
2026-05-06T09:02:04Z
Pragathi. BH
7585
317500
proofread-page
text/x-wiki
<noinclude><pagequality level="4" user="Pragathi. BH" />{{rh|೨೪೨||ಕ್ರಾಂತಿ ಕಲ್ಯಾಣ}}</noinclude>
“ಹಿಂದೆ ಅಂತಹ ಸಂಬಂಧ ಇದ್ದಿದ್ದರಲ್ಲವೆ ಪುನರಾರಂಭವಾಗುವುದು. ನ್ಯಾಯಾಧೀಶರು ಇಂತಹ ಪ್ರಶ್ನೆಗಳನ್ನು ಕೇಳಬಾರದಾಗಿ ಪುನಃ ಬೇಡುತ್ತೇನೆ.”<br />
{{gap}}ಕ್ರಮಿತನು ಕೃತಕದ ನಗೆ ಹಾರಿಸಿ, “ಸಂಬಂಧವಿರಲಿ, ಇಲ್ಲದಿರಲಿ, ಶರಣರು ದೇವಗಿರಿಗೆ ಯಾತ್ರೆ ಹೋದಾಗ ನೀವು ಮತ್ತು ಕುಸುಮಾವಳಿ ಸಂಗಡ ಹೋದಿರಿ, ಅಲ್ಲವೆ?” ಎಂದು ಪ್ರಶ್ನಿಸಿದನು. <br />
{{gap}}“ಮೊದಲೆ ಗೊತ್ತಾಗಿದ್ದಂತೆ ದೇವಗಿರಿಯ ಒಂದು ಗುಹಾಲಯದ ಜೀರ್ಣ ಚಿತ್ರಗಳ ಉದ್ಧಾರಕ್ಕಾಗಿ ನಾನು ಅಲ್ಲಿಗೆ ಹೋದದ್ದು. ಯಾತ್ರಾದಳದಲ್ಲಿ ಕುಸುಮಾವಳಿ ಇರುವಳೆಂದು ನನಗೆ ತಿಳಿದಿರಲಿಲ್ಲ.”<br />
{{gap}}ಅದೇನೇ ಇರಲಿ, ದೇವಗಿರಿಯ ಒಂದು ಗುಹೆಯಲ್ಲಿ ಕುಸುಮಾವಳಿ ನಿಮಗಾಗಿ ಬಲಿದಾನವಾದಳು. ಹಾವು ಕಚ್ಚಿ ಸ್ಮೃತಿಭಗ್ನವಾಗಿ ನೀವು ಕಲ್ಯಾಣದ ಆರೋಗ್ಯ ಧಾಮಕ್ಕೆ ಹಿಂದಿರುಗಿದಿರಿ. ಅಲ್ಲಿ ನೀವು ಮಧುವರಸನ ಮಗಳು ಲಾವಣ್ಯವತಿಯನ್ನು ನೋಡಿದಿರಿ, ಅಲ್ಲವೆ?”
:ಶೀಲವಂತ ಒಪ್ಪಿಕೊಂಡನು.
ಲಾವಣ್ಯವತಿಯನ್ನು ನೋಡಿದಾಗ ನಿಮಗೆ ಕುಸುಮಾವಳಿಯ ನೆನಪಾಗಿರಬೇಕಲ್ಲವೆ?” -ಈ ಪ್ರಶ್ನೆಯಿಂದ ಸ್ತಂಭಿತನಾದ ಶೀಲವಂತ ತಟ್ಟನೆ ಉತ್ತರ ಕೊಡಲಿಲ್ಲ.
ಕ್ರಮಿತನು ಮುಂದುವರಿದು ಹೇಳಿದನು : “ಲಾವಣ್ಯವತಿ ಕುಸುಮಾವಳಿಯರಿಬ್ಬರೂ ಸಮಾನ ರೂಪವತಿಯರು. ಆಕಾರೇಂಗಿತಗಳಲ್ಲಿ ಅವರಿಗೆ ಹೆಚ್ಚು ಹೋಲಿಕೆಯಿದ್ದಿತು. ಒಂದೇ ಮಾದರಿಯ ಉಡಿಗೆ ತೊಡಿಗೆಗಳನ್ನು ಧರಿಸಿದಾಗ ಅವರಲ್ಲಿ ಲಾವಣ್ಯವತಿ ಯಾರು, ಕುಸುಮಾವಳಿ ಯಾರು ಎಂದು ಗುರುತುಹಿಡಿಯಲು ಪರಿಚಿತರಿಗೂ ಕಷ್ಟವಾಗುತ್ತಿತ್ತು, ಎಂದು ಹೇಳುವುದನ್ನು ಕೇಳಿದ್ದೇನೆ. ಇದು ನಿಜವೆ?”
ಇದ್ದ ಅಲ್ಪ ಹೋಲಿಕೆಯನ್ನು ಜನ ಅತಿಶಯವಾಗಿ ಹೇಳುತ್ತಿದ್ದರು. ಅವರಿಬ್ಬರೂ ಒಂದೇ ಮಾದರಿಯ ಉಡುಪು ಧರಿಸಿದ್ದುದನ್ನು ನಾನು ಯಾವಾಗಲೂ ನೋಡಿಲ್ಲ.”
:“ಹೋಲಿಕೆ ಇತ್ತೆಂಬುದನ್ನು ನೀವು ಒಪ್ಪುವಿರಲ್ಲವೆ?”
:“ಒಪ್ಪುತ್ತೇನೆ.”
“ಆರೋಗ್ಯಧಾಮದಲ್ಲಿ ನೀವು ಮೊದಲಸಾರಿ ಲಾವಣ್ಯವತಿಯನ್ನು ನೋಡಿದಾಗ ನಿಮಗೆ ಕುಸುಮಾವಳಿ ಮೃತಳಾದ ವಿಚಾರ ತಿಳಿದಿರಲಿಲ್ಲ. ನೀವು<noinclude></noinclude>
srqbcct1xky5d19fn6pellymkii6qlg
ಪುಟ:ಕ್ರಾಂತಿ ಕಲ್ಯಾಣ.pdf/೨೫೬
104
78587
317501
252146
2026-05-06T09:06:55Z
Pragathi. BH
7585
/* Validated */
317501
proofread-page
text/x-wiki
<noinclude><pagequality level="4" user="Pragathi. BH" />{{rh|ಮಾನವನು ದಾನವನಾದಾಗ||೨೪೩}}</noinclude>
ಲಾವಣ್ಯವತಿಯನ್ನು ಕುಸುಮಾವಳಿಯೆಂದೇ ಭಾವಿಸಿದಿರಿ, ಅಲ್ಲವೆ?”<br />
{{gap}}“ಸ್ಮೃತಿಭಗ್ನದ ಕಾರಣದಿಂದ ಆಗ ನನಗೆ ಹಿಂದೆ ನಡೆದುದೆಲ್ಲ ಮರೆತುಹೋಗಿತ್ತು. ಅದರಿಂದ ನಾನು ತಪ್ಪು ಮಾಡಿದೆ. ಮೋಳಿಗೆ ಮಾರಯ್ಯನವರನ್ನು ಕಂಡಾಗ ನನ್ನ ಸ್ಮೃತಿ ಪುನಃ ಎಚ್ಚೆತ್ತಿತ್ತು. ನನ್ನಿಂದಾದ ತಪ್ಪನ್ನು ತಿಳಿದೆ.”<br />
{{gap}}“ಇದನ್ನು ಯಾರೂ ನಂಬುವುದಿಲ್ಲ. ವಾಸ್ತವದಲ್ಲಿ ನಡೆದುದನ್ನು ನಾನು ಹೇಳುತ್ತೇನೆ. ಕುಸುಮಾವಳಿಯ ಮರಣದಿಂದ ಆದ ಅಭಾವವನ್ನು ನೀವು ಲಾವಣ್ಯವತಿಯಿಂದ ತೀರಿಸಿಕೊಳ್ಳಲು ಇಚ್ಛಿಸಿದಿರಿ. ಕುಸುಮಾವಳಿಯ ಮೇಲಿನ ನಿಮ್ಮ ಪ್ರೇಮ ಲಾವಣ್ಯವತಿಯ ಕಡೆಗೆ ಹರಿಯಿತು. ಪ್ರವಾಹಕ್ಕೆ ಸಿಕ್ಕ ಎಳೆ ಲತೆಯಂತೆ ಲಾವಣ್ಯವತಿ ಅದರಲ್ಲಿ ತೇಲಿಹೋದಳು.”<br />
{{gap}}ಶೀಲವಂತ ವಿಭ್ರಾಂತನಂತೆ ಥರಥರಿಸಿ ಚೀರಾಡಿ, “ನೀವು ಹೇಳಿದಂತೆ ಯಾವುದೂ ನಡೆದಿಲ್ಲ. ಇಬ್ಬರಿಗೂ ಇದ್ದ ಹೋಲಿಕೆಯ ಮೇಲಿಂದ ನೀವು ಈ ಅಸಂಗತಗಳನ್ನು ಕಲ್ಪಿಸಿಕೊಳ್ಳುತ್ತಿದ್ದೀರಿ!” ಎಂದನು.<br />
{{gap}}ಕ್ರಮಿತನು ಹಠಾತ್ತನೆ ಉತ್ತೇಜಿತನಾಗಿ ಕುಹಕದ ಚುಚ್ಚುದನಿಯಿಂದ<br />
{{gap}}“ಕಾಮೇಶ್ವರಿ ಕುಸುಮಾವಳಿಯರಂತಹ ವಿದಗ್ಧ ರಾಜಮಹಿಳೆಯರನ್ನು ಮರುಳುಗೊಳಿಸಿದ ನಿನ್ನ ರೂಪ ಯೌವನ ರಸಿಕತೆಗಳೆದುರಿಗೆ ಲಾವಣ್ಯವತಿಯಂತಹ ಗೃಹಸ್ಥ ಹೆಣ್ಣು ಉಳಿಯುವುದು ಸಾಧ್ಯವೇ? ಎರಡೇ ದಿನಗಳಲ್ಲಿ ಅವಳು ನಿನ್ನ ಕೈಗೊಂಬೆಯಾದಳು. ಮಹಮನೆಯ ಆರೋಗ್ಯಧಾಮ ನಿನ್ನ ಪ್ರೇಮಲೀಲೆಗೆ ಅನುವಾದ ಸ್ಥಳವಲ್ಲವೆಂದು ತಿಳಿದು ನೀನು ಅವಳನ್ನು ರಥದಲ್ಲಿ ನಗರದ ಹೊರಗಿನ ಒಂದು ರಹಸ್ಯ ಪ್ರದೇಶಕ್ಕೆ ಕರೆದುಕೊಂಡುಹೋಗಿ ಶೀಲಭಂಗ ಮಾಡಿದೆ. ಈ ಎಲ್ಲ ವಿಚಾರಗಳು ನ್ಯಾಯಪೀಠಕ್ಕೆ ತಿಳಿದಿದೆ,” ಎಂದು ಗಜರಿ ನುಡಿದನು.<br />
{{gap}}ಶೀಲವಂತ ಅಸಹನೆಯಿಂದ ಬೊಬ್ಬಿಟ್ಟನು. “ನಾವು ರಥದಲ್ಲಿ ಮೋಳಿಗೆ ಮಾರಯ್ಯನವರನ್ನು ನೋಡಲು ಹೋಗಿದ್ದುದು ನಿಜ. ನೀವು ಅದಕ್ಕೆ ಅಪಾರ್ಥ ಕಲ್ಪಿಸುತ್ತಿದ್ದೀರಿ,” ಎಂದು ದೊಡ್ಡ ದನಿಯಿಂದ ಹೇಳಿದನು.
{{gap}}“ಈ ಅಕ್ರಮಕೃತ್ಯ ನಡೆದದ್ದು ನೀವು ಬಾಂಧವರ ಓಣಿಯಿಂದ ಹಿಂದಿರುಗುತ್ತಿದ್ದಾಗ, ಮಧುವರಸನಿಗೆ ಈ ವಿಚಾರ ತಿಳಿದು ಬೇರೆ ಮಾರ್ಗವಿಲ್ಲದೆ ಮಗಳನ್ನು ನಿನಗೆ ಕೊಟ್ಟು ಮದುವೆ ಮಾಡಲು ಒಪ್ಪಿದನು.”<br />
{{gap}}-ಕ್ರಮಿತನ ಮೊನೆ ಮಾತು ಅಪಾಯದ ಸ್ಥಳವನ್ನು ಪುನಃ ಚೂರಿಯಿಂದ ಚುಚ್ಚಿದಂತೆ ಶೀಲವಂತನ ಎದೆಯನ್ನಿರಿಯಿತು. ಸ್ತಬ್ಧನಾಗಿ ಅವನು ಕೆಕ್ಕರಿಸಿ<noinclude></noinclude>
0dqz804y5luxzssqpbumvwf78kfl7xg
ಪುಟ:ಕ್ರಾಂತಿ ಕಲ್ಯಾಣ.pdf/೨೫೭
104
78588
317505
252147
2026-05-06T09:10:09Z
Pragathi. BH
7585
/* Validated */
317505
proofread-page
text/x-wiki
<noinclude><pagequality level="4" user="Pragathi. BH" />{{rh|೨೪೪||ಕ್ರಾಂತಿ ಕಲ್ಯಾಣ}}</noinclude>
ನೋಡುತ್ತ ನಿಂತನು.<br />
{{gap}}ಕ್ರಮಿತನು ವಿಕಟವಾಗಿ ನಕ್ಕು, ಅಂತ್ಯಜನಾದ ನೀನು ನಿನ್ನ ರೂಪ ಯೌವನ ಅಭಿಜ್ಞತೆಗಳಿಂದ ಉತ್ತಮ ವರ್ಣದ ಕುಲೀನ ಸ್ತ್ರೀಯರನ್ನು ಆಕರ್ಷಿಸಿ, ಅವರ ಶೀಲ ಭಂಗಮಾಡಿ ವರ್ಣಸಂಕರದ ಈ ವ್ಯವಹಾರದಲ್ಲಿ ಪ್ರಮುಖ ಪಾತ್ರ ವಹಿಸಿರುವೆ. ಚಾಲುಕ್ಯ ರಾಜ್ಯದಲ್ಲಿ ವರ್ಣಾಶ್ರಮಗಳ ರಕ್ಷಣೆಗಾಗಿ ಪಣತೊಟ್ಟಿರುವ ಸರ್ವಾಧಿಕಾರಿ ಬಿಜ್ಜಳರಾಯರು ನಿನ್ನನ್ನು ಬಂಧನದಲ್ಲಿಟ್ಟು, ನಿನ್ನಿಂದಾದ ಈ ಘೋರ ಅಪರಾಧಗಳ ವಿಚಾರಣೆ ನಡೆಸಿ ಶಿಕ್ಷೆ ವಿಧಿಸಲು ಆಜ್ಞೆ ಮಾಡಿದ್ದಾರೆ,” ಎಂದು ಹೇಳಿ ಪಾರ್ಶ್ವದ ಪೀಠದ ಮೇಲಿದ್ದ ಆಜ್ಞಾಪತ್ರವನ್ನು ತೆಗೆದು ಧರ್ಮಾಧಿಕರಣದ ಕಾರ್ಯಕರ್ತನಿಗೆ ಕೊಟ್ಟನು.<br />
{{gap}}ಕಾರ್ಯಕರ್ತನು ಶೀಲವಂತನನ್ನು ಬಂಧಿಸುವಂತೆ ಭಟರಿಗೆ ಆಜ್ಞೆ ಮಾಡಿದನು. ಭಟರು ಶೀಲವಂತನ ಇಕ್ಕೆಲಗಳಲ್ಲಿ ನಿಂತು ತೋಳುಗಳನ್ನು ಹಿಡಿದರು.<br />
{{gap}}ಕ್ರಮಿತನ ಶರವೇಗದ ಕಾರ್ಯಾಚರಣೆ ಶೀಲವಂತನಂತೆ ಮಂಚಣ ರುದ್ರ ಭಟ್ಟರನ್ನೂ ದಂಗುಗೊಳಿಸಿತು.<br />
{{gap}}ಕೆಲವು ಕ್ಷಣಗಳ ಅನಂತರ ಮಂಚಣನು ಶೀಲವಂತನ ಮೇಲೆ ಆಶ್ವಾಸನೆಯ ದೃಷ್ಟಿ ಬೀರಿ, ಕ್ರಮಿತನ ಕಡೆ ತಿರುಗಿ, “ನಿಮ್ಮ ಮಾಯಾಜೋಳಿಗೆಯಲ್ಲಿ ಇರುವ ಎಲ್ಲ ಆಜ್ಞಾಪತ್ರಗಳನ್ನೂ ಹೊರಗೆ ತೆಗೆಯಿರಿ, ನಾರಣಕ್ರಮಿತರೆ. ನೀವು ಉದ್ದೇಶಿಸಿರುವ ಬಂಧನಗಳೆಲ್ಲ ಈಗಲೇ ನಡೆದುಹೋಗಲಿ,” ಎಂದು ಕಟಕಿಯಾಡಿ ನಕ್ಕನು.<br />
{{gap}}ವೃದ್ಧಮಂತ್ರಿಯ ಹಾಸ್ಯಪ್ರವೃತ್ತಿಯನ್ನು ಕಂಡು ಆಗಿನ ಪರಿಸ್ಥಿತಿಯಲ್ಲಿಯೂ ಶೀಲವಂತನ ಮುಖದಲ್ಲಿ ಮಿದುನಗೆ ಮೂಡಿತು. ನ್ಯಾಯಪೀಠಕ್ಕೆ ವಂದಿಸಿ ಅವನು, “ನಾನು ಸೆರೆಮನೆಗೆ ಹೋಗುವ ಮೊದಲು ಒಂದು ಹೇಳಿಕೆ ಕೊಡಲು ಇಚ್ಚಿಸುತ್ತೇನೆ,” ಎಂದು ಬಿನ್ನವಿಸಿಕೊಂಡನು.<br />
{{gap}}“ಅನುಮತಿ ಕೊಡುವುದೇ? ನಿರಾಕರಿಸುವುದೇ?” ಎಂದು ಕ್ರಮಿತನು ಯೋಚಿಸುತ್ತಿದ್ದಂತೆ ಮಂಚಣನು, “ಬಂಧನಾನಂತರ ಹೇಳಿಕೆ ಕೊಡುವುದು ನಿಮ್ಮ ಹಕ್ಕು, ಶೀಲವಂತಯ್ಯ, ನ್ಯಾಯಪೀಠಕ್ಕೆ ಅದನ್ನು ನಿರಾಕರಿಸುವ ಅಧಿಕಾರವಿಲ್ಲ,” ಎಂದು ಹೇಳಿ ಕ್ರಮಿತನ ಬಾಯಿ ಮುಚ್ಚಿಸಿದನು.<br />
{{gap}}“ಆಗಬಹುದು,” ಎಂದು ಶ್ರೀಮದ್ಗಾಂಭೀರ್ಯದಿಂದ ಕ್ರಮಿತನು ಸಲಹೆಗೆ ಒಪ್ಪಿದನು.<br />
{{gap}}ಶೀಲವಂತ ಪುನಃ ನ್ಯಾಯಪೀಠಕ್ಕೆ ವಂದಿಸಿ ಹೇಳಿದನು : <br />
{{gap}}“ನಾನು ಸಾಕ್ಷಿ ಕೊಡಲು ಬಂದಾಗ ಸೆರೆಮನೆಯ ಶೃಂಖಲೆ ನನಗಾಗಿ ಇಲ್ಲಿ<noinclude></noinclude>
jqonofyc2yfc0pbg3tf2qd7v1r5icf8
ಪುಟ:ಕ್ರಾಂತಿ ಕಲ್ಯಾಣ.pdf/೨೫೮
104
78589
317507
252148
2026-05-06T09:11:34Z
Pragathi. BH
7585
/* Validated */
317507
proofread-page
text/x-wiki
<noinclude><pagequality level="4" user="Pragathi. BH" />{{rh|ಮಾನವನು ದಾನವನಾದಾಗ||೨೪೫}}</noinclude>
ಕಾದಿದೆಯೆಂದು ನೆನೆಸಿರಲಿಲ್ಲ. ನನಗಾದ ಈ ಅನುಭವ ಬದುಕಿನ ಅಸ್ಥಿರ ಅನಿಶ್ಚಿತತೆಗಳಿಗೆ ನಿದರ್ಶನ. ಬದುಕಿನ ವಿಭವ ಪರಾಭವಗಳನ್ನು ಶಿವನ ಕೊಡುಗೆಯೆಂದು ತಲೆಬಾಗಿ ಮಸ್ತಕದಲ್ಲಿ ಧರಿಸಬೇಕೆಂದು ಶರಣಧರ್ಮದ ಮೊದಲ ಪಾಠ. ಮರ್ತ್ಯದಲ್ಲಿ ರಾಜನು ಆ ಜಗನ್ನಿಯಂತ್ರಣ ತತ್ವದ ಪ್ರತಿಷ್ಠಿತ ಪ್ರತಿನಿಧಿ. ರಾಜಾಜ್ಞೆಯನ್ನು ನಾನು ಶಿವನ ಆಜ್ಞೆಯೆಂದೇ ತಿಳಿದು ಮಸ್ತಕದಲ್ಲಿ ತಳೆದು ಮನ್ನಿಸುತ್ತೇನೆ.
{{gap}}ಆಜ್ಞಾಪತ್ರದಲ್ಲಿ ಆಪಾದಿಸಿರುವಂತೆ ನನ್ನಿಂದ ಯಾವ ಅಪರಾಧವೂ ನಡೆದಿರುವುದಿಲ್ಲ. ಶಿವನು ನನಗೆ ಕೊಟ್ಟ ಆಕಾರೇಂಗಿತಗಳನ್ನು, ಗುರುಕರುಣೆಯಿಂದ ಲಭಿಸಿದ ಕಿಂಚಿದಭಿಜ್ಞತೆಯನ್ನು, ಸ್ತ್ರೀಪುರುಷರನ್ನು ಆಕರ್ಷಿಸುವ ಅಲ್ಪ ಪ್ರಯೋಜನಕ್ಕಾಗಿ ನಾನು ಯಾವಾಗಲೂ ಉಪಯೋಗಿಸಿಲ್ಲ. ಕಾಮೇಶ್ವರಿ ಕುಸುಮಾವಳಿಯರು ಪ್ರಬುದ್ಧ ಶೀಲವಂತ ಸಭ್ಯ ಮಹಿಳೆಯರಾಗಿದ್ದರು. ಸ್ವರ್ಗಸ್ಥರಾದ ಅವರ ಮೇಲೆ ನನ್ನ ಹೆಸರಿನಿಂದ ಈ ಅಪಪ್ರಚಾರ ನಡೆಯುವುದನ್ನು ನಾನು ತೀವ್ರವಾಗಿ ವಿರೋಧಿಸುತ್ತೇನೆ.
{{gap}}“ಲಾವಣ್ಯವತಿ ನನ್ನ ವಿವಾಹಿತ ಪತ್ನಿ. ಅವಳನ್ನು ನಾನು ಪ್ರೀತಿಸುವುದು ಧರ್ಮವಿರುದ್ಧವಲ್ಲದ ಸಹಜವರ್ತನೆ. ಮದುವೆಯಾಗುವ ಮೊದಲು ನಾನು ವಂಚನೆಯಿಂದ ಅವಳ ಶೀಲಭಂಗ ಮಾಡಿದನೆಂದು ಅಪಾದಿಸುವುದು ದಾನವೀವರ್ತನೆಯ ಅಧರ್ಮ ಲಜ್ಞಾಹೀನ ನಿದರ್ಶನ. ಅದು ಅಸತ್ಯವೂ ನಿರಾಧಾರವೂ ಆದುದೆಂದು ನ್ಯಾಯಪೀಠದ ಮುಂದೆ ಪ್ರತಿಜ್ಞೆ ಮಾಡಿ ಹೇಳುತ್ತೇನೆ. ಆಜ್ಞಾಪತ್ರದಿಂದ ಆ ಆಪಾದನೆಯನ್ನು ತೆಗೆದುಹಾಕಿ ಚಾಲುಕ್ಯ ಧರ್ಮಾಧಿಕರಣದ ಧರ್ಮ ಸತ್ಯ ನಿಷ್ಠೆಗಳನ್ನು ರಕ್ಷಿಸಬೇಕಾಗಿ ನನ್ನ ಪ್ರಾರ್ಥನೆ.”
{{gap}}ಹೇಳಿಕೆ ಮುಗಿದು ಭಟರು ಶೀಲವಂತನನ್ನು ಸೆರೆಮನೆಗೆ ಕರೆದುಕೊಂಡು ಹೋದಾಗ ಘೋರ ಭೀಭತ್ಸಕೃತ್ಯವೊಂದನ್ನು ಕಂಡು ದಿಗ್ಭ್ರಮೆಗೊಂಡಂತೆ ಕೆಲವು ಕ್ಷಣಗಳು ನ್ಯಾಯಾಲಯದಲ್ಲಿ ಸ್ಮಶಾನಶಾಂತಿ ನೆಲೆಸಿತು. ಬಳಿಕ ಕ್ರಮಿತನು ಆ ಗಭೀರತೆಯನ್ನು ಭೇದಿಸುವಂತೆ ವಿಕಟವಾಗಿ ನಕ್ಕು,
{{gap}}“ಈ ಎರಡು ದಿನಗಳೂ ನ್ಯಾಯಪೀಠ ತನ್ನ ಹೊಣೆಯನ್ನು ದಕ್ಷತೆಯಿಂದ ನಿರ್ವಹಿಸಿತೆಂಬುದು ನಮಗೆಲ್ಲ ಅಭಿಮಾನದ ವಿಚಾರ. ಈ ಸಂತೋಷ ಸಮಯದಲ್ಲಿ ನಿಮ್ಮ ಮೌನಚಿಂತೆ ನನ್ನನ್ನು ಅಚ್ಚರಿಗೊಳಿಸಿದೆ,” ಎಂದು ಮೂದಲಿಸಿ ನುಡಿದನು.
{{gap}}ಕರಣಿಕ ಕಾರ್ಯಕರ್ತರು ಭೀತಿಯಿಂದ ತಲೆಬಾಗಿದರು. ರುದ್ರಭಟ್ಟ ಆತಂಕದಿಂದ ಮಂಚಣನ ಮುಖ ನೋಡಿದನು. ನ್ಯಾಯಾಲಯದಲ್ಲಿ ಮಸಗಿದ್ದ<noinclude></noinclude>
a25mto7o1ztsg7jt2jgps0phdi4mmit
ಪುಟ:ಕ್ರಾಂತಿ ಕಲ್ಯಾಣ.pdf/೨೫೯
104
78590
317509
252149
2026-05-06T09:12:12Z
Pragathi. BH
7585
/* Validated */
317509
proofread-page
text/x-wiki
<noinclude><pagequality level="4" user="Pragathi. BH" />{{rh|೨೪೬||ಕ್ರಾಂತಿ ಕಲ್ಯಾಣ}}</noinclude>
ವಿಷಣ್ಣತೆಯ ಭಾರವನ್ನು ಕೆಳಗಿಳಿಸುವಂತೆ ಮಂಚಣನು ತಲೆಕೊಡವಿ, ಕ್ರಮಿತನ ಕಡೆ ತಿರುಗಿ,
“ಮಧುವರಸನಂತಹ ದಕ್ಷ ಮಂತ್ರಿಯನ್ನು, ಹರಳಯ್ಯನಂತಹ ನಿರುಪದ್ರವಿ ವೃದ್ಧನನ್ನು, ಶೀಲವಂತನಂತಹ ಅಭಿಜ್ಞಕಲಾಕಾರನನ್ನು ವರ್ಣಸಂಕರದ ಸಾಮಾನ್ಯ ಆಪಾದನೆಯ ಮೇಲೆ ವಿಚಾರಣೆಯಿಲ್ಲದೆ ಸೆರೆಮನೆಗೆ ಕಳುಹಿಸಿದ್ದು ನಮಗೆ ಅಭಿಮಾನಾಸ್ಪದವಾದ ವಿಷಯವಲ್ಲ, ನಾರಣಕ್ರಮಿತರೆ. ಚಾಲುಕ್ಯ ಜನ ಸಮುದಾಯ, ಭವಿಷ್ಯ ಇತಿಹಾಸಕಾರರು, ಈ ಅಕೃತ್ಯಕ್ಕಾಗಿ ನಮ್ಮನ್ನು ಶಪಿಸುವುದು ಖಂಡಿತ. ಅದಕ್ಕಾಗಿ ಚಿಂತಿಸುತ್ತಿದ್ದೇನೆ,” ಎಂದು ಗಂಭೀರವಾಗಿ ನುಡಿದನು.
ರುದ್ರಭಟ್ಟನು ಮೌನ, ನಿರ್ಲಿಪ್ತತೆಯ ಮುಖವಾಡ, ಅವನ ಮನಸ್ಸಿನ ತಳಮಳವನ್ನು ಮರೆಮಾಡಿತ್ತು.
“ನಮ್ಮ ಕಾರ್ಯದಕ್ಷತೆಯಿಂದ ಸರ್ವಾಧಿಕಾರಿ ಬಿಜ್ಜಳರಾಯರು ಸುಪ್ರೀತರಾಗುವರು, ಮಂಚಣನಾಯಕರೆ. ಜನಸಮುದಾಯದ ಶಾಪ, ಇತಿಹಾಸಕಾರರ ಏಕಪಕ್ಷೀಯ ಟೀಕೆಗಳು, ನಮ್ಮನ್ನೇನೂ ಮಾಡಲಾರವು.” ದರ್ಪ ದುರಭಿಮಾನಗಳಿಂದ ಕ್ರಮಿತನು ಹೇಳಿದನು.
“ಹಾಗಾದರೆ, 'ಸರ್ವಾಧಿಕಾರಿ ದೇವತಾ ಸುಪ್ರೀತಾ ಸುಪ್ರಸನ್ನಾ ವರದಾ ಭವಂತು' ಎಂಬ ಅನುಕೂಲಸಿಂಧು ಸೂತ್ರವನ್ನು ಧರ್ಮಾಧಿಕರಣದ ಗೋಡೆಗಳ ಮೇಲೆ ಬರೆಸಿಬಿಡಿ!” ಎಂದು ಕಟಕಿಯಾಡಿ ನಕ್ಕನು ಮಂಚಣ.
:ನ್ಯಾಯಾಲಯದ ಕರಣಿಕ ಕಾರ್ಯಕರ್ತರೂ ನಕ್ಕರು.
ಕ್ರಮಿತನು ದುರದುರ ಸುತ್ತ ನೋಡಿ, “ಇಂದಿನ ನಿರೂಪದಂತೆ ಸರ್ವಾಧಿಕಾರಿಗಳು ನಾಳೆಯೇ ಕಲ್ಯಾಣಕ್ಕೆ ಬರುತ್ತಾರೆ, ಮಂಚಣನಾಯಕರೆ. ನಿಮ್ಮ ಸಲಹೆಗೆ ಅವರು ಒಪ್ಪಿದರೆ ಬರೆಸಲು ನನ್ನ ಅಡ್ಡಿಯಿಲ್ಲ,” ಎಂದು ಹೇಳಿ ತಟ್ಟನೆದ್ದು ನ್ಯಾಯಾಲಯದಿಂದ ನಿಷ್ಕ್ರಮಿಸಿದನು. ಮಂಚಣ ಸುಯ್ಗೆರೆದು ರುದ್ರಭಟ್ಟನ ಮುಖ ನೋಡಿದನು. ರುದ್ರಭಟ್ಟ ಅರ್ಥಗರ್ಭಿತವಾಗಿ ನಕ್ಕನು.
{{***|3}}
ಮಂಗಳವೇಡೆಯಿಂದ ಹೊರಟ ಬಿಜ್ಜಳನು ಅವಸರದಿಂದ ಪ್ರಯಾಣಮಾಡಿ ಹತ್ತು ದಿನಗಳ ದಾರಿಯನ್ನು ಐದೇ ದಿನದಲ್ಲಿ ಕ್ರಮಿಸಿ ನಿರೀಕ್ಷಿಸಿದ್ದುದಕ್ಕಿಂತ ಒಂದು ದಿನ ಮೊದಲೇ ಕಲ್ಯಾಣಕ್ಕೆ ಬಂದಿದ್ದನು. ಈ ಅವಸರಕ್ಕೆ ಕಾರಣಗಳಿಲ್ಲದಿರಲಿಲ್ಲ.
ತನ್ನ ವಿರೋಧಿ ಸಾಮಂತರು ಸಿಂಧನಾಡಿನ ರಾಜಧಾನಿಯಲ್ಲಿ ನಡೆಸಿದ ರಹಸ್ಯ ಸಭೆಯಲ್ಲಿ ಓರಂಗಲ್ಲಿನ ಪ್ರತಾಪರುದ್ರದೇವನು ಭಾಗವಹಿಸಿದ್ದನೆಂಬ ಸುದ್ದಿ<noinclude></noinclude>
ti0oh3gz48hqpe2kq337dh3zwxiaz0h
317513
317509
2026-05-06T09:13:53Z
Pragathi. BH
7585
317513
proofread-page
text/x-wiki
<noinclude><pagequality level="4" user="Pragathi. BH" />{{rh|೨೪೬||ಕ್ರಾಂತಿ ಕಲ್ಯಾಣ}}</noinclude>
ವಿಷಣ್ಣತೆಯ ಭಾರವನ್ನು ಕೆಳಗಿಳಿಸುವಂತೆ ಮಂಚಣನು ತಲೆಕೊಡವಿ, ಕ್ರಮಿತನ ಕಡೆ ತಿರುಗಿ,
{{gap}}“ಮಧುವರಸನಂತಹ ದಕ್ಷ ಮಂತ್ರಿಯನ್ನು, ಹರಳಯ್ಯನಂತಹ ನಿರುಪದ್ರವಿ ವೃದ್ಧನನ್ನು, ಶೀಲವಂತನಂತಹ ಅಭಿಜ್ಞಕಲಾಕಾರನನ್ನು ವರ್ಣಸಂಕರದ ಸಾಮಾನ್ಯ ಆಪಾದನೆಯ ಮೇಲೆ ವಿಚಾರಣೆಯಿಲ್ಲದೆ ಸೆರೆಮನೆಗೆ ಕಳುಹಿಸಿದ್ದು ನಮಗೆ ಅಭಿಮಾನಾಸ್ಪದವಾದ ವಿಷಯವಲ್ಲ, ನಾರಣಕ್ರಮಿತರೆ. ಚಾಲುಕ್ಯ ಜನ ಸಮುದಾಯ, ಭವಿಷ್ಯ ಇತಿಹಾಸಕಾರರು, ಈ ಅಕೃತ್ಯಕ್ಕಾಗಿ ನಮ್ಮನ್ನು ಶಪಿಸುವುದು ಖಂಡಿತ. ಅದಕ್ಕಾಗಿ ಚಿಂತಿಸುತ್ತಿದ್ದೇನೆ,” ಎಂದು ಗಂಭೀರವಾಗಿ ನುಡಿದನು.
{{gap}}ರುದ್ರಭಟ್ಟನು ಮೌನ, ನಿರ್ಲಿಪ್ತತೆಯ ಮುಖವಾಡ, ಅವನ ಮನಸ್ಸಿನ ತಳಮಳವನ್ನು ಮರೆಮಾಡಿತ್ತು.
{{gap}}“ನಮ್ಮ ಕಾರ್ಯದಕ್ಷತೆಯಿಂದ ಸರ್ವಾಧಿಕಾರಿ ಬಿಜ್ಜಳರಾಯರು ಸುಪ್ರೀತರಾಗುವರು, ಮಂಚಣನಾಯಕರೆ. ಜನಸಮುದಾಯದ ಶಾಪ, ಇತಿಹಾಸಕಾರರ ಏಕಪಕ್ಷೀಯ ಟೀಕೆಗಳು, ನಮ್ಮನ್ನೇನೂ ಮಾಡಲಾರವು.” ದರ್ಪ ದುರಭಿಮಾನಗಳಿಂದ ಕ್ರಮಿತನು ಹೇಳಿದನು.
{{gap}}“ಹಾಗಾದರೆ, 'ಸರ್ವಾಧಿಕಾರಿ ದೇವತಾ ಸುಪ್ರೀತಾ ಸುಪ್ರಸನ್ನಾ ವರದಾ ಭವಂತು' ಎಂಬ ಅನುಕೂಲಸಿಂಧು ಸೂತ್ರವನ್ನು ಧರ್ಮಾಧಿಕರಣದ ಗೋಡೆಗಳ ಮೇಲೆ ಬರೆಸಿಬಿಡಿ!” ಎಂದು ಕಟಕಿಯಾಡಿ ನಕ್ಕನು ಮಂಚಣ.
:ನ್ಯಾಯಾಲಯದ ಕರಣಿಕ ಕಾರ್ಯಕರ್ತರೂ ನಕ್ಕರು.
{{gap}}ಕ್ರಮಿತನು ದುರದುರ ಸುತ್ತ ನೋಡಿ, “ಇಂದಿನ ನಿರೂಪದಂತೆ ಸರ್ವಾಧಿಕಾರಿಗಳು ನಾಳೆಯೇ ಕಲ್ಯಾಣಕ್ಕೆ ಬರುತ್ತಾರೆ, ಮಂಚಣನಾಯಕರೆ. ನಿಮ್ಮ ಸಲಹೆಗೆ ಅವರು ಒಪ್ಪಿದರೆ ಬರೆಸಲು ನನ್ನ ಅಡ್ಡಿಯಿಲ್ಲ,” ಎಂದು ಹೇಳಿ ತಟ್ಟನೆದ್ದು ನ್ಯಾಯಾಲಯದಿಂದ ನಿಷ್ಕ್ರಮಿಸಿದನು. ಮಂಚಣ ಸುಯ್ಗೆರೆದು ರುದ್ರಭಟ್ಟನ ಮುಖ ನೋಡಿದನು. ರುದ್ರಭಟ್ಟ ಅರ್ಥಗರ್ಭಿತವಾಗಿ ನಕ್ಕನು.
{{***|3}}
{{gap}}ಮಂಗಳವೇಡೆಯಿಂದ ಹೊರಟ ಬಿಜ್ಜಳನು ಅವಸರದಿಂದ ಪ್ರಯಾಣಮಾಡಿ ಹತ್ತು ದಿನಗಳ ದಾರಿಯನ್ನು ಐದೇ ದಿನದಲ್ಲಿ ಕ್ರಮಿಸಿ ನಿರೀಕ್ಷಿಸಿದ್ದುದಕ್ಕಿಂತ ಒಂದು ದಿನ ಮೊದಲೇ ಕಲ್ಯಾಣಕ್ಕೆ ಬಂದಿದ್ದನು. ಈ ಅವಸರಕ್ಕೆ ಕಾರಣಗಳಿಲ್ಲದಿರಲಿಲ್ಲ.
{{gap}}ತನ್ನ ವಿರೋಧಿ ಸಾಮಂತರು ಸಿಂಧನಾಡಿನ ರಾಜಧಾನಿಯಲ್ಲಿ ನಡೆಸಿದ ರಹಸ್ಯ ಸಭೆಯಲ್ಲಿ ಓರಂಗಲ್ಲಿನ ಪ್ರತಾಪರುದ್ರದೇವನು ಭಾಗವಹಿಸಿದ್ದನೆಂಬ ಸುದ್ದಿ<noinclude></noinclude>
ilhn04pmylfvpr4j6ha07t025ce8hqg
ಪುಟ:ಕ್ರಾಂತಿ ಕಲ್ಯಾಣ.pdf/೨೬೦
104
78591
317510
252150
2026-05-06T09:12:32Z
Pragathi. BH
7585
/* Validated */
317510
proofread-page
text/x-wiki
<noinclude><pagequality level="4" user="Pragathi. BH" />{{rh|ಮಾನವನು ದಾನವನಾದಾಗ||೨೪೭}}</noinclude>
ಬಿಜ್ಜಳನಿಗೆ ಮಂಗಳವೇಡೆಯಲ್ಲೇ ತಲಪಿತ್ತು. ಸಿಂಧನಾಡಿನ ರಾಚಮಲ್ಲನೊಡನೆ ಪ್ರತಾಪರುದ್ರನು ಸೇರಿದರೆ ದಕ್ಷಿಣದಲ್ಲಿ ದೊಡ್ಡ ಸೈನ್ಯವನ್ನೇ ಎದುರಿಸಬೇಕಾಗುವುದು. ಹಿಂದಿನಿಂದ ಕಲಚೂರ್ಯರ ಮೇಲೆ ಹಗೆ ಸಾಧಿಸುತ್ತಿರುವ ದೋರಸಮುದ್ರದ ಹೊಯ್ಸಳರು, ಗೋವೆಯ ಕದಂಬರು ಶತೃಗಳ ಕಡೆ ಸೇರುವರು. ಅಗ್ನಿ ಅಪಘಾತದಲ್ಲಿ ತನ್ನ ಸಹೋದರಿ ಕಾಮೇಶ್ವರಿ ಮಡಿದ ಸುದ್ದಿ ಕೇಳಿದಾಗ ಕರ್ಹಾಡದ ವಿಜಯಾರ್ಕನೂ ವಿರೋಧಿಯಾಗಬಹುದು. ಪಶ್ಚಿಮದಲ್ಲಿ ದೇವಗಿರಿಯ ಯಾದವರು ಆಗಲೇ ಪ್ರತಿಕಕ್ಷಿಗಳಾಗಿದ್ದಾರೆ. ದಕ್ಷಿಣ ಪೂರ್ವ ಪಶ್ಚಿಮ, ಈ ಮೂರು ದಿಕ್ಕುಗಳಿಂದ ಒಂದೇ ಕಾಲದಲ್ಲಿ ಆಕ್ರಮಣ ನಡೆದರೆ ಚಾಲುಕ್ಯ ರಾಜ್ಯದ ಅಸ್ತಿತ್ವವೇ ಸಂದೇಹಗ್ರಸ್ತವಾಗುವುದು. ಚಾಲುಕ್ಯರಾಜ್ಯವನ್ನು ಕಬಳಿಸಿ, ಕಲಚೂರ್ಯ ಪಭುತ್ವವನ್ನು ಸ್ಥಾಪಿಸಲು ತಾನು ಮಾಡಿದ ಶ್ರಮವೆಲ್ಲ, ಸೂರನ ಬೆಳಕಿನೆದುರು ಮುಂಜಾವಿನ ಮಂಜಿನಂತೆ ಒಂದೇ ಗಳಿಗೆಯಲ್ಲಿ ಕರಗಿ ಹೋಗುವುದು ಅಸಂಭವವಲ್ಲವೆಂದು ಬಿಜ್ಜಳನು ತಿಳಿದಿದ್ದನು.
ಈ ವಿಪತ್ಕಾರೀ ಆತಂಕವನ್ನು ಎದುರಿಸುವುದು ಹೇಗೆ ಎಂದು ಯೋಚಿಸುತ್ತ ಅವನು, ಕಲ್ಯಾಣಕ್ಕೆ ಹಿಂದಿರುಗಿದ ಆ ರಾತ್ರಿ, ಕಲಚೂರ್ಯ ಅರಮನೆಯ ವಿಶ್ರಾಂತಿ ಗೃಹದಲ್ಲಿ ಕುಳಿತಿದ್ದಾಗ ನಾರಣಕ್ರಮಿತನು ಅಲ್ಲಿಗೆ ಬಂದನು. ಬೀಸಣಿಗೆ ಪಾನಪಾತ್ರೆಗಳನ್ನು ಹಿಡಿದು ಸೇವೆಗಾಗಿ ನಿಂತಿದ್ದ ಪಡಿಯರತಿಯರು ರಾಜಪುರೋಹಿತನನ್ನು ಕಂಡು ಹಿಂದಕ್ಕೆ ಸರಿದರು.
“ನಮ್ಮ ಮಂತ್ರಾಲೋಚನೆ ಮುಗಿಯುವವರೆಗೆ ಯಾರನ್ನೂ ಒಳಗೆ ಬಿಡಲಾಗದು,” -ಎಂದು ದೂರದಲ್ಲಿ ಕೈಕಟ್ಟಿ ನಿಂತಿದ್ದ ಹೆಗ್ಗಡೆಗೆ ಆಜ್ಞೆ ಮಾಡಿ ಬಿಜ್ಜಳನು ಕ್ರಮಿತನಿಗೆ ಕುಳಿತುಕೊಳ್ಳುವಂತೆ ಹೇಳಿದನು.
ಬಿಜ್ಜಳನು ನಗರಕ್ಕೆ ಬಂದಾಗಿನಿಂದ ಸಮೀಪದಲ್ಲಿಯೇ ಇದ್ದರೂ ಒಡೆಯರನ್ನು ಏಕಾಂತದಲ್ಲಿ ನೋಡುವ ಅವಕಾಶ ಇದುವರೆಗೆ ರಾಜಪುರೋಹಿತನಿಗೂ ದೊರಕಿರಲಿಲ್ಲ. 'ಕಾಮೇಶ್ವರಿಯ ಮರಣದಿಂದ ಪ್ರಭುಗಳ ಮೇಲಾದ ಪರಿಣಾಮವೇನು? ಇನ್ನೂ ಅವರು ಉದ್ವಿಗ್ನರಾಗಿರುವರೆ?' ಎಂದು ಯೋಚಿಸುತ್ತ ಕ್ರಮಿತನು ಮೌನವಾಗಿ ಕುಳಿತಿದ್ದಂತೆ ಬಿಜ್ಜಳನು,
“ನ್ಯಾಯಪೀಠದ ವಿಚಾರಣೆ ಯಾವ ಘಟ್ಟದಲ್ಲಿದೆ? ನಾನು ಹೇಳಿದಂತೆ ಕಾರ್ಯ ನಡೆಸಿದಿರಾ ?” ಎಂದು ತಾನೇ ಪ್ರಶ್ನಿಸಿದನು.
ನ್ಯಾಯಪೀಠದ ಕಾರ್ಯಕಲಾಪಗಳನ್ನು ಕ್ರಮಿತನು ವಿವರಿಸುತ್ತಿದ್ದಂತೆ ಬಿಜ್ಜಳನ ಮುಖ ಗಂಭೀರವಾಯಿತು. ಹುಬ್ಬುಗಳು ಕುಂಚಿತವಾದವು. ಅಸಹನೆಯಿಂದ ಅವನು,<noinclude></noinclude>
79t9z3kpxzu3aeb30ejfptd7ep9pw84
317511
317510
2026-05-06T09:13:07Z
Pragathi. BH
7585
317511
proofread-page
text/x-wiki
<noinclude><pagequality level="4" user="Pragathi. BH" />{{rh|ಮಾನವನು ದಾನವನಾದಾಗ||೨೪೭}}</noinclude>
ಬಿಜ್ಜಳನಿಗೆ ಮಂಗಳವೇಡೆಯಲ್ಲೇ ತಲಪಿತ್ತು. ಸಿಂಧನಾಡಿನ ರಾಚಮಲ್ಲನೊಡನೆ ಪ್ರತಾಪರುದ್ರನು ಸೇರಿದರೆ ದಕ್ಷಿಣದಲ್ಲಿ ದೊಡ್ಡ ಸೈನ್ಯವನ್ನೇ ಎದುರಿಸಬೇಕಾಗುವುದು. ಹಿಂದಿನಿಂದ ಕಲಚೂರ್ಯರ ಮೇಲೆ ಹಗೆ ಸಾಧಿಸುತ್ತಿರುವ ದೋರಸಮುದ್ರದ ಹೊಯ್ಸಳರು, ಗೋವೆಯ ಕದಂಬರು ಶತೃಗಳ ಕಡೆ ಸೇರುವರು. ಅಗ್ನಿ ಅಪಘಾತದಲ್ಲಿ ತನ್ನ ಸಹೋದರಿ ಕಾಮೇಶ್ವರಿ ಮಡಿದ ಸುದ್ದಿ ಕೇಳಿದಾಗ ಕರ್ಹಾಡದ ವಿಜಯಾರ್ಕನೂ ವಿರೋಧಿಯಾಗಬಹುದು. ಪಶ್ಚಿಮದಲ್ಲಿ ದೇವಗಿರಿಯ ಯಾದವರು ಆಗಲೇ ಪ್ರತಿಕಕ್ಷಿಗಳಾಗಿದ್ದಾರೆ. ದಕ್ಷಿಣ ಪೂರ್ವ ಪಶ್ಚಿಮ, ಈ ಮೂರು ದಿಕ್ಕುಗಳಿಂದ ಒಂದೇ ಕಾಲದಲ್ಲಿ ಆಕ್ರಮಣ ನಡೆದರೆ ಚಾಲುಕ್ಯ ರಾಜ್ಯದ ಅಸ್ತಿತ್ವವೇ ಸಂದೇಹಗ್ರಸ್ತವಾಗುವುದು. ಚಾಲುಕ್ಯರಾಜ್ಯವನ್ನು ಕಬಳಿಸಿ, ಕಲಚೂರ್ಯ ಪಭುತ್ವವನ್ನು ಸ್ಥಾಪಿಸಲು ತಾನು ಮಾಡಿದ ಶ್ರಮವೆಲ್ಲ, ಸೂರನ ಬೆಳಕಿನೆದುರು ಮುಂಜಾವಿನ ಮಂಜಿನಂತೆ ಒಂದೇ ಗಳಿಗೆಯಲ್ಲಿ ಕರಗಿ ಹೋಗುವುದು ಅಸಂಭವವಲ್ಲವೆಂದು ಬಿಜ್ಜಳನು ತಿಳಿದಿದ್ದನು.
{{gap}}ಈ ವಿಪತ್ಕಾರೀ ಆತಂಕವನ್ನು ಎದುರಿಸುವುದು ಹೇಗೆ ಎಂದು ಯೋಚಿಸುತ್ತ ಅವನು, ಕಲ್ಯಾಣಕ್ಕೆ ಹಿಂದಿರುಗಿದ ಆ ರಾತ್ರಿ, ಕಲಚೂರ್ಯ ಅರಮನೆಯ ವಿಶ್ರಾಂತಿ ಗೃಹದಲ್ಲಿ ಕುಳಿತಿದ್ದಾಗ ನಾರಣಕ್ರಮಿತನು ಅಲ್ಲಿಗೆ ಬಂದನು. ಬೀಸಣಿಗೆ ಪಾನಪಾತ್ರೆಗಳನ್ನು ಹಿಡಿದು ಸೇವೆಗಾಗಿ ನಿಂತಿದ್ದ ಪಡಿಯರತಿಯರು ರಾಜಪುರೋಹಿತನನ್ನು ಕಂಡು ಹಿಂದಕ್ಕೆ ಸರಿದರು.
{{gap}}“ನಮ್ಮ ಮಂತ್ರಾಲೋಚನೆ ಮುಗಿಯುವವರೆಗೆ ಯಾರನ್ನೂ ಒಳಗೆ ಬಿಡಲಾಗದು,” -ಎಂದು ದೂರದಲ್ಲಿ ಕೈಕಟ್ಟಿ ನಿಂತಿದ್ದ ಹೆಗ್ಗಡೆಗೆ ಆಜ್ಞೆ ಮಾಡಿ ಬಿಜ್ಜಳನು ಕ್ರಮಿತನಿಗೆ ಕುಳಿತುಕೊಳ್ಳುವಂತೆ ಹೇಳಿದನು.
{{gap}}ಬಿಜ್ಜಳನು ನಗರಕ್ಕೆ ಬಂದಾಗಿನಿಂದ ಸಮೀಪದಲ್ಲಿಯೇ ಇದ್ದರೂ ಒಡೆಯರನ್ನು ಏಕಾಂತದಲ್ಲಿ ನೋಡುವ ಅವಕಾಶ ಇದುವರೆಗೆ ರಾಜಪುರೋಹಿತನಿಗೂ ದೊರಕಿರಲಿಲ್ಲ. 'ಕಾಮೇಶ್ವರಿಯ ಮರಣದಿಂದ ಪ್ರಭುಗಳ ಮೇಲಾದ ಪರಿಣಾಮವೇನು? ಇನ್ನೂ ಅವರು ಉದ್ವಿಗ್ನರಾಗಿರುವರೆ?' ಎಂದು ಯೋಚಿಸುತ್ತ ಕ್ರಮಿತನು ಮೌನವಾಗಿ ಕುಳಿತಿದ್ದಂತೆ ಬಿಜ್ಜಳನು,
{{gap}}“ನ್ಯಾಯಪೀಠದ ವಿಚಾರಣೆ ಯಾವ ಘಟ್ಟದಲ್ಲಿದೆ? ನಾನು ಹೇಳಿದಂತೆ ಕಾರ್ಯ ನಡೆಸಿದಿರಾ ?” ಎಂದು ತಾನೇ ಪ್ರಶ್ನಿಸಿದನು.
{{gap}}ನ್ಯಾಯಪೀಠದ ಕಾರ್ಯಕಲಾಪಗಳನ್ನು ಕ್ರಮಿತನು ವಿವರಿಸುತ್ತಿದ್ದಂತೆ ಬಿಜ್ಜಳನ ಮುಖ ಗಂಭೀರವಾಯಿತು. ಹುಬ್ಬುಗಳು ಕುಂಚಿತವಾದವು. ಅಸಹನೆಯಿಂದ ಅವನು,<noinclude></noinclude>
2oa0kaudd4a0ziloci296xo07b2uj7w
ಪುಟ:ಕ್ರಾಂತಿ ಕಲ್ಯಾಣ.pdf/೨೬೧
104
78592
317514
252151
2026-05-06T09:14:04Z
Pragathi. BH
7585
/* Validated */
317514
proofread-page
text/x-wiki
<noinclude><pagequality level="4" user="Pragathi. BH" />{{rh|೨೪೮||ಕ್ರಾಂತಿ ಕಲ್ಯಾಣ}}</noinclude>
“ನೀವು ಶುದ್ಧ ಕರ್ಮಠರು, ನಾರಣಕ್ರಮಿತರೆ. ವಿಧಿ ನಿಷೇಧಗಳ ನಿರರ್ಥಕ ಚರ್ಚೆಯಲ್ಲಿ ಎರಡು ದಿನಗಳನ್ನು ವ್ಯರ್ಥಮಾಡಿದಿರಿ. ನಾನು ನ್ಯಾಯಪೀಠದಿಂದ ಅಪೇಕ್ಷಿಸಿದ್ದು ಅಪರಾಧಿಗಳ ದಂಡನೆಯನ್ನು, ಕಾಲಹರಣದ ವಿಚಾರಣೆಯನ್ನಲ್ಲ.” ಎಂದು ಒತ್ತಿ ಹೇಳಿದನು.
ಅವಕಾಶ ದೊರೆತು ಕ್ರಮಿತನು, “ಪ್ರಭುಗಳ ಆಜ್ಞೆಯಂತೆ ನಡೆಯಲು ಯಾವಾಗಲೂ ಸಿದ್ದವಾಗಿದೆ ನ್ಯಾಯಪೀಠ. ಆದರೆ ಮಂಚಣನವರು ಹೆಜ್ಜೆ ಹೆಜ್ಜೆಗೂ ಅಡ್ಡಿಯಾಗಿದ್ದಾರೆ,” ಎಂದನು.
:“ಅಡ್ಡಿಪಡಿಸುವ ಕಾರಣ?”
“ವರ್ಣಸಂಕರ ನಡೆದಿದೆಯೇ ಇಲ್ಲವೇ ಎಂಬುದನ್ನು ನಿರ್ಧರಿಸಲು ಕುಲವೃದ್ಧರ, ಮಠಾಧಿಪತಿಗಳ ಸಾಕ್ಷ್ಯ ತೆಗೆದುಕೊಳ್ಳಬೇಕೆಂದು ಅವರು ಹೇಳುತ್ತಾರೆ.”
“ವರ್ಣಸಂಕರ ನಡೆದಿದೆಯೆಂದು ನಿರ್ಧರಿಸಿ ನಾನು ಆಜ್ಞೆ ಮಾಡಿದ ಮೇಲೆ ಬೇರೆ ಸಾಕ್ಷ್ಯದ ಅಗತ್ಯವಿಲ್ಲ. ಆಜ್ಞೆಯಂತೆ ದಂಡನೆ ವಿಧಿಸುವುದು ನ್ಯಾಯಪೀಠದ ಕಾರ್ಯ. ಅಷ್ಟಕ್ಕೆ ಅಸಮರ್ಥವಾಯಿತೇ ಧರ್ಮಾಧಿಕರಣ?” -ಬಿಜ್ಜಳನ ಮಾತು ಬೇಸರ ತಿರಸ್ಕಾರಗಳಿಂದ ಕೂಡಿತ್ತು.
“ಧರ್ಮಾಧಿಕರಣ ಪ್ರಭುತ್ವದಿಂದ ಸ್ವತಂತ್ರವಾದದ್ದೆಂದು ಮಂಚಣನಾಯಕರು ತಿಳಿದಿದ್ದಾರೆ. ನ್ಯಾಯಪೀಠದಲ್ಲಿ ನಿಮ್ಮ ಆಜ್ಞೆಯ ವಿಚಾರ ಬಂದಾಗ ಅವರು, ಕಟಕಿಯಾಡಿ ಮೂದಲಿಸಿದರು.” -ಎಂದು ಕ್ರಮಿತನು ಉತ್ತರ ಕೊಟ್ಟನು.
ಬಿಜ್ಜಳನು ವಿಚಲಿತನಾದನು. ವೃದ್ದಮಂತ್ರಿ ಮಂಚಣನು ಕೊನೆಗಾಲದಲ್ಲಿ ತನ್ನ ವಿರೋಧಿಯಾಗುವನೆಂದು ಅವನು ನಿರೀಕ್ಷಿಸಿರಲಿಲ್ಲ. ಕೆಲವು ಕ್ಷಣಗಳು ಯೋಚಿಸಿ ಅವನು,
“ಶರಣರಂತೆ ಮಂಚಣನ ಕಾಲವೂ ಮುಗಿಯುತ್ತಾ ಬಂದಿದೆ, ಕ್ರಮಿತರೆ. ಈ ಎಲ್ಲ ನ್ಯಾಯ ಸೂಕ್ಷ್ಮಗಳನ್ನು ಗಮನಿಸುತ್ತಾ ಹೋದರೆ ವಿಚಾರಣೆ ಎಂದಿಗೂ ಮುಗಿಯುವುದಿಲ್ಲ.” ಎಂದನು.
“ಹಾಗಾದರೆ ಪ್ರಭುಗಳ ಆಜ್ಞೆಯೇನು? ಅದರಂತೆ ನಾನು ಕಾರ್ಯನಿರ್ವಹಿಸುತ್ತೇನೆ.” –ಕ್ರಮಿತನು ನಮ್ರತೆಯಿಂದ ಹೇಳಿದನು.
ಬಿಜ್ಜಳನ ಮುಖ ಉನ್ಮತ್ತ ಅಟ್ಟಹಾಸದಿಂದ ಬಿರಿಯಿತು. ಸರ್ವಾಧಿಕಾರಿಯ ಉದ್ಧಟ ದರ್ಪದಿಂದ ಅವನು,
ನಾನು ಜೀವಿಸಿರುವವರೆಗೆ ಚಾಲುಕ್ಯ ರಾಜ್ಯದಲ್ಲಿ ನನ್ನ ಆಜ್ಞೆಯಿಲ್ಲದೆ ಹುಲ್ಲು ಕಡ್ಡಿಯೂ ಚಲಿಸುವುದಿಲ್ಲವೆಂಬುದನ್ನು ಮಂಚಣನಿಗೆ ತಿಳಿಸಿರಿ. ನ್ಯಾಯಪೀಠಕ್ಕೆ<noinclude></noinclude>
mesm1rs6kgzf5pceccpg9271uuvt7j8
317516
317514
2026-05-06T09:14:48Z
Pragathi. BH
7585
317516
proofread-page
text/x-wiki
<noinclude><pagequality level="4" user="Pragathi. BH" />{{rh|೨೪೮||ಕ್ರಾಂತಿ ಕಲ್ಯಾಣ}}</noinclude>
{{gap}}“ನೀವು ಶುದ್ಧ ಕರ್ಮಠರು, ನಾರಣಕ್ರಮಿತರೆ. ವಿಧಿ ನಿಷೇಧಗಳ ನಿರರ್ಥಕ ಚರ್ಚೆಯಲ್ಲಿ ಎರಡು ದಿನಗಳನ್ನು ವ್ಯರ್ಥಮಾಡಿದಿರಿ. ನಾನು ನ್ಯಾಯಪೀಠದಿಂದ ಅಪೇಕ್ಷಿಸಿದ್ದು ಅಪರಾಧಿಗಳ ದಂಡನೆಯನ್ನು, ಕಾಲಹರಣದ ವಿಚಾರಣೆಯನ್ನಲ್ಲ.” ಎಂದು ಒತ್ತಿ ಹೇಳಿದನು.
{{gap}}ಅವಕಾಶ ದೊರೆತು ಕ್ರಮಿತನು, “ಪ್ರಭುಗಳ ಆಜ್ಞೆಯಂತೆ ನಡೆಯಲು ಯಾವಾಗಲೂ ಸಿದ್ದವಾಗಿದೆ ನ್ಯಾಯಪೀಠ. ಆದರೆ ಮಂಚಣನವರು ಹೆಜ್ಜೆ ಹೆಜ್ಜೆಗೂ ಅಡ್ಡಿಯಾಗಿದ್ದಾರೆ,” ಎಂದನು.
:“ಅಡ್ಡಿಪಡಿಸುವ ಕಾರಣ?”
{{gap}}“ವರ್ಣಸಂಕರ ನಡೆದಿದೆಯೇ ಇಲ್ಲವೇ ಎಂಬುದನ್ನು ನಿರ್ಧರಿಸಲು ಕುಲವೃದ್ಧರ, ಮಠಾಧಿಪತಿಗಳ ಸಾಕ್ಷ್ಯ ತೆಗೆದುಕೊಳ್ಳಬೇಕೆಂದು ಅವರು ಹೇಳುತ್ತಾರೆ.”
{{gap}}“ವರ್ಣಸಂಕರ ನಡೆದಿದೆಯೆಂದು ನಿರ್ಧರಿಸಿ ನಾನು ಆಜ್ಞೆ ಮಾಡಿದ ಮೇಲೆ ಬೇರೆ ಸಾಕ್ಷ್ಯದ ಅಗತ್ಯವಿಲ್ಲ. ಆಜ್ಞೆಯಂತೆ ದಂಡನೆ ವಿಧಿಸುವುದು ನ್ಯಾಯಪೀಠದ ಕಾರ್ಯ. ಅಷ್ಟಕ್ಕೆ ಅಸಮರ್ಥವಾಯಿತೇ ಧರ್ಮಾಧಿಕರಣ?” -ಬಿಜ್ಜಳನ ಮಾತು ಬೇಸರ ತಿರಸ್ಕಾರಗಳಿಂದ ಕೂಡಿತ್ತು.
{{gap}}“ಧರ್ಮಾಧಿಕರಣ ಪ್ರಭುತ್ವದಿಂದ ಸ್ವತಂತ್ರವಾದದ್ದೆಂದು ಮಂಚಣನಾಯಕರು ತಿಳಿದಿದ್ದಾರೆ. ನ್ಯಾಯಪೀಠದಲ್ಲಿ ನಿಮ್ಮ ಆಜ್ಞೆಯ ವಿಚಾರ ಬಂದಾಗ ಅವರು, ಕಟಕಿಯಾಡಿ ಮೂದಲಿಸಿದರು.” -ಎಂದು ಕ್ರಮಿತನು ಉತ್ತರ ಕೊಟ್ಟನು.
{{gap}}ಬಿಜ್ಜಳನು ವಿಚಲಿತನಾದನು. ವೃದ್ದಮಂತ್ರಿ ಮಂಚಣನು ಕೊನೆಗಾಲದಲ್ಲಿ ತನ್ನ ವಿರೋಧಿಯಾಗುವನೆಂದು ಅವನು ನಿರೀಕ್ಷಿಸಿರಲಿಲ್ಲ. ಕೆಲವು ಕ್ಷಣಗಳು ಯೋಚಿಸಿ ಅವನು,
{{gap}}“ಶರಣರಂತೆ ಮಂಚಣನ ಕಾಲವೂ ಮುಗಿಯುತ್ತಾ ಬಂದಿದೆ, ಕ್ರಮಿತರೆ. ಈ ಎಲ್ಲ ನ್ಯಾಯ ಸೂಕ್ಷ್ಮಗಳನ್ನು ಗಮನಿಸುತ್ತಾ ಹೋದರೆ ವಿಚಾರಣೆ ಎಂದಿಗೂ ಮುಗಿಯುವುದಿಲ್ಲ.” ಎಂದನು.
{{gap}}“ಹಾಗಾದರೆ ಪ್ರಭುಗಳ ಆಜ್ಞೆಯೇನು? ಅದರಂತೆ ನಾನು ಕಾರ್ಯನಿರ್ವಹಿಸುತ್ತೇನೆ.” –ಕ್ರಮಿತನು ನಮ್ರತೆಯಿಂದ ಹೇಳಿದನು.
{{gap}}ಬಿಜ್ಜಳನ ಮುಖ ಉನ್ಮತ್ತ ಅಟ್ಟಹಾಸದಿಂದ ಬಿರಿಯಿತು. ಸರ್ವಾಧಿಕಾರಿಯ ಉದ್ಧಟ ದರ್ಪದಿಂದ ಅವನು,
{{gap}}ನಾನು ಜೀವಿಸಿರುವವರೆಗೆ ಚಾಲುಕ್ಯ ರಾಜ್ಯದಲ್ಲಿ ನನ್ನ ಆಜ್ಞೆಯಿಲ್ಲದೆ ಹುಲ್ಲು ಕಡ್ಡಿಯೂ ಚಲಿಸುವುದಿಲ್ಲವೆಂಬುದನ್ನು ಮಂಚಣನಿಗೆ ತಿಳಿಸಿರಿ. ನ್ಯಾಯಪೀಠಕ್ಕೆ<noinclude></noinclude>
45ce862mo9x46cxbwbz7eq1ko0hc0wz
ಪುಟ:ಕ್ರಾಂತಿ ಕಲ್ಯಾಣ.pdf/೨೬೨
104
78593
317517
252152
2026-05-06T09:15:04Z
Pragathi. BH
7585
/* Validated */
317517
proofread-page
text/x-wiki
<noinclude><pagequality level="4" user="Pragathi. BH" />{{rh|ಮಾನವನು ದಾನವನಾದಾಗ||೨೪೯}}</noinclude>
ಇನ್ನೆರಡು ದಿನ ಅವಕಾಶ ಕೊಡುತ್ತೇನೆ. ಅಷ್ಟರಲ್ಲಿ ನಿಮ್ಮ ವಿಚಾರಣೆ ಮುಗಿದು ತೀರ್ಪು ನನ್ನ ಕೈಯಲ್ಲಿರಬೇಕು. ಮಂಚಣನಾಯಕರು ಅರ್ಥಮಂತ್ರಿಯಾಗಿದ್ದಾಗ ರಾಜಧನದ ದುರುಪಯೋಗವೊಂದು ಪತ್ತೆಯಾಗಿತ್ತು. ದಾಕ್ಷಿಣ್ಯದಿಂದ ಇದುವರೆಗೆ ನಾನದನ್ನು ಮುಚ್ಚಿಟ್ಟಿದ್ದೆ. ಮಂಚನಾಯಕರು ತಮ್ಮ ವರ್ತನೆಯನ್ನು ಸರಿಪಡಿಸಿಕೊಳ್ಳದೆ ಹೋದರೆ ವೃದ್ಧಾಪ್ಯದಲ್ಲಿ ಸೆರೆಮನೆ ಸೇರಬೇಕಾಗುವುದು,” ಎಂದನು.
ಏನನ್ನೂ ಹೇಳಲೆಳಸಿ ಸಂಕೋಚಗೊಂಡವನಂತೆ ಕ್ರಮಿತನು ಸುಮ್ಮನಿರುವುದನ್ನು ಕಂಡು ಬಿಜ್ಜಳನು, “ಏಕೆ ಆ ಮುದುಕನನ್ನು ಎದುರಿಸುವ ಸಾಮರ್ಥ್ಯವೂ ಇಲ್ಲವೇ ನಿಮಗೆ? ನ್ಯಾಯಪೀಠದ ಅಧ್ಯಕ್ಷರು ನೀವು!” ಎಂದು ಅಪಹಾಸ್ಯಮಾಡಿ ನಕ್ಕನು.
ಕ್ರಮಿತನು ಚಮತ್ಕೃತನಾಗಿ, "ಪ್ರಭುಗಳು ಕ್ಷಮಿಸಬೇಕು. ಇದು ಧೈರ್ಯ ಸಾಹಸಗಳ ಪ್ರಶ್ನೆಯಲ್ಲ. ನಿಮ್ಮ ಆಜ್ಞೆ ಯಾವಾಗಲೂ ನನಗೆ ಶಿರೋಧಾರ್ಯ. ಆದರೆ ಒಂದು ಸಂದೇಹ....” -ಎಂದು ಅರ್ಧೋಕ್ತಿಯಲ್ಲಿ ನಿಲ್ಲಿಸಿದನು.
“ಸಂದೇಹ ! ಸಂದೇಹ! ಸಂದೇಹಗ್ರಸ್ತರಿಂದ ತುಂಬಿದೆ ಈ ಜಗತ್ತು! ಏನು ನಿಮ್ಮ ಸಂದೇಹ?” -ಬಿಜ್ಜಳನು ಚಡಪಡಿಸಿ ನುಡಿದನು.
ಅತಿ ವಿನಯದ ಮೆಲ್ದನಿಯಿಂದ ಕ್ರಮಿತನು, “ವರ್ಣಸಂಕರದ ಅಪರಾಧಕ್ಕೆ ಧರ್ಮಶಾಸ್ತ್ರಗಳು ವಧಾದಂಡ ವಿಧಿಸುತ್ತವೆ. ಈಗಿನ ಸಂದರ್ಭದಲ್ಲಿ ನ್ಯಾಯಪೀಠ....”
:ಮುಂದುವರಿಸುವ ಅವಕಾಶವನ್ನೂ ಕೊಡದೆ ಬಿಜ್ಜಳನು,
“....ಆ ಅತಿ ಹೆಚ್ಚಿನ ದಂಡಾಜ್ಞೆಯನ್ನೇ ನಾನು ನ್ಯಾಯಪೀಠದಿಂದ ಅಪೇಕ್ಷಿಸುತ್ತೇನೆ, ಕ್ರಮಿತರೆ. ರಾಮರಾಜ್ಯದಲ್ಲಿ ವರ್ಣಸಂಕರದ ಅಪರಾಧಕ್ಕಾಗಿ ವಿಚಾರಣೆಯಿಲ್ಲದೆ ಶಂಭುಕನ ವಧೆ ನಡೆಯಿತು. ಬಿಜ್ಜಳನ ರಾಜ್ಯದಲ್ಲಿ ಧರ್ಮಶಾಸ್ತ್ರ ನಿಬಂಧನೆಯಂತೆ ವಿಚಾರಣೆ ನಡೆದು, ನ್ಯಾಯಪೀಠದ ಆಜ್ಞೆಯಂತೆ ಆ ಕಾರ್ಯ ನಡೆಯುತ್ತದೆ. ಪುರಾಣಯುಗದ ಆದರ್ಶಪಾಲನೆಗಾಗಿ ಆಧುನಿಕರಾದ ನಾವು ಇಷ್ಟಾದರೂ ಮಾಡಬೇಡವೆ?” -ಎಂದು ಮುಗಿಸಿದನು.
“ಶ್ರೀರಾಮಚಂದ್ರನ ಆ ವಧಾಕೃತ್ಯ ವಾಲ್ಮೀಕಿಯಿಂದ ಅಮರವಾಯಿತು. - ನಿಮ್ಮ ಈ ವರ್ಣಾಶ್ರಮೋದ್ದಾರ ಕಾರ್ಯವನ್ನು ಬಣ್ಣಿಸುವ ಕವಿ.....”
:ಎಂದು ಕ್ರಮಿತನು ಎರಡನೇ ಸಾರಿ ಅರ್ಧೋಕ್ತಿಯಲ್ಲಿ ನಿಲ್ಲಿಸಿದನು.
.....ಹುಟ್ಟುತ್ತಾನೆ, ನಾರಣಕ್ರಮಿತರೆ. ಆ ವಿಚಾರದಲ್ಲಿ ನೀವು ಚಿಂತಿಸುವ ಅಗತ್ಯವಿಲ್ಲ.” -ಉಗ್ರವಾದಿಯ ಉನ್ಮತ್ತ ಉತ್ಸಾಹದಿಂದ ಬಿಜ್ಜಳನು ಹೇಳಿದನು.
ಕ್ರಮಿತನು ಆಸನದಿಂದೆದ್ದು ನಮಸ್ಕರಿಸಿ ಹೋಗಲನುವಾಗುತ್ತಿದ್ದಂತೆ ಹೆಗ್ಗಡೆ<noinclude></noinclude>
p26p8n4q99gqschnjsbmjgupaiypjio
ಪುಟ:ಕ್ರಾಂತಿ ಕಲ್ಯಾಣ.pdf/೨೭೧
104
78602
317465
217017
2026-05-06T06:32:23Z
Pragathi. BH
7585
317465
proofread-page
text/x-wiki
<noinclude><pagequality level="3" user="Shivaraj Poojary" />{{rh|center=|left=೨೫೮|right=ಕ್ರಾಂತಿ ಕಲ್ಯಾಣ}}</noinclude>
ದಂಡಾಜ್ಞೆಯನ್ನು ಬರೆಯಿಸಿ ನಿಮ್ಮ ಮತ್ತು ರುದ್ರಭಟ್ಟರ ಒಪ್ಪಿಗೆ ಪಡೆಯುವಂತೆ</br>
ಹೇಳಿದರು. ರುದ್ರಭಟ್ಟರು ಮರುಮಾತಾಡದೆ ಒಪ್ಪಿಗೆ ಹಾಕಿದ್ದಾರೆ. ಅದರಂತೆ</br>
ನೀವೂ ಒಪ್ಪಿಗೆ ಹಾಕಿದರೆ ನಾನು ಉಳಿಯುತ್ತೇನೆ, ನೀವೂ ಉಳಿಯುತ್ತೀರಿ.” -</br>
ಅನುಕಂಪದ ಮೆರಗುಹಚ್ಚಿದ ಅನುನಯದ ದನಿಯಿಂದ ಕ್ರಮಿತನು ನುಡಿದನು.</br>
{{gap}}“ವರ್ಣಸಂಕರದ ಅಪರಾಧ ಸ್ಥಿರವಾಗುವ ಮೊದಲೆ ಆಪಾದಿತರಿಗೆ</br>
ಮರಣದಂಡನೆ ವಿಧಿಸುವುದು ಪ್ರಭುಗಳ ಇಚ್ಛೆಯಾಗಿದ್ದರೆ ತಮ್ಮ ಪ್ರಭುಶಕ್ತಿಯಿಂದ</br>
ಅವರು ಆ ಕಾರ್ಯವನ್ನು ಮಾಡಬಹುದಾಗಿತ್ತು. ಆ ನಿರಂಕುಶ ಮಾರ್ಗದಲ್ಲಿ</br>
ನಡೆಯದೆ ವಿಚಾರಣೆಗಾಗಿ ನ್ಯಾಯಪೀಠವನ್ನು ರಚಿಸಿದ ಮೇಲೆ, ಅದರ ತೀರ್ಪಿಗಾಗಿ</br>
ಕಾಯುವುದು ಉಚಿತ. ಧರ್ಮಾಧಿಕರಣದ ಈ ಸಾಮಾನ್ಯ ನಿಯಮವನ್ನು</br>
ಪ್ರಭುಗಳು ಮರೆತಿದ್ದರೆ, ಅದನ್ನು ಅವರ ನೆನಪಿಗೆ ತರುವುದು ನಿಮ್ಮ ಕರ್ತವ್ಯವಾಗಿತ್ತು,”</br>
-ನೊಂದದನಿಯಿಂದ ಮಂಚಣನೆಂದನು.
{{gap}}“ಪಭುಶಕ್ತಿಯೇ ಧರ್ಮಾಧಿಕರಣದ ಹಿಂದಿರುವ ಅಧಿಕಾರ. ಅದರ ಹೊರತಾಗಿ</br>
ನ್ಯಾಯಪೀಠಕ್ಕೆ ಪ್ರತ್ಯೇಕ ಅಧಿಕಾರವಿದೆಯೆಂಬುದನ್ನು ನಾನು ಒಪ್ಪುವುದಿಲ್ಲ. ಪ್ರಭುಗಳ</br>
ಸೂಚನೆಯಂತೆ ತೀರ್ಪು ಕೊಡುವುದು ನ್ಯಾಯಪೀಠದ ಕರ್ತವ್ಯ. ಅದರಂತೆ</br>
ನಾನು ನಡೆದುಕೊಳ್ಳುತ್ತಿದ್ದೇನೆ. ನ್ಯಾಯಪೀಠವನ್ನು ರಚಿಸಿದ ಪ್ರಭುವಿಗೆ ಅದರ</br>
ತೀರ್ಪನ್ನು ರಚಿಸುವ ಅಧಿಕಾರವೂ ಇರುತ್ತದೆ.” –ಕ್ರಮಿತನ ಉತ್ತರ ಅವನ</br>
ರಾಜನಿಷ್ಠೆಯ ಪ್ರತೀಕವಾಗಿತ್ತು.</br>{{gap}}ಆ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಮಂಚಣನ ವಿನೋದ ಪ್ರವೃತ್ತಿ ಎಚ್ಚೆತ್ತಿತು.</br>
ಕಟುಹಾಸ್ಯದ ನಗೆಬೀರಿ ಅವನು,</br>{{gap}}“ನಿಮ್ಮ ಪ್ರಭುನಿಷ್ಠೆಯನ್ನು ನಾನು ತಿಳಿದಿದ್ದೇನೆ, ಕ್ರಮಿತರೆ. ನನ್ನ ರಾಜನಿಷ್ಠೆ</br>
ಅದಕ್ಕಿಂತ ಕಡಿಮೆಯೇನಲ್ಲ. ಚಾಲುಕ್ಯ ಧರ್ಮಾಧಿಕರಣದ ಕೀರ್ತಿ ಪ್ರತಿಷ್ಟೆಗಳಿಗೆ</br>
ಕಳಂಕ ಹತ್ತದಿರಲೆಂಬುದು ನನ್ನ ಉದ್ದೇಶ. ಆಪಾದಿತರು ನ್ಯಾಯಪೀಠದೊಡನೆ</br>
ಸಹಕರಿಸುವುದಿಲ್ಲವೆಂದ ಮಾತ್ರಕ್ಕೆ ನಾವೇಕೆ ವಿಚಾರಣೆಯನ್ನು ನಿಲ್ಲಿಸಬೇಕು?</br>
ವರ್ಣ ಸಂಕರದ ಅಪರಾಧ ವಾಸ್ತವವಾಗಿ ನಡೆದಿದೆಯೆ? ನಡೆದಿದ್ದರೆ</br>
ಧರ್ಮಶಾಸ್ತ್ರಗಳು ಅದಕ್ಕೆ ವಿಧಿಸುವ ಶಿಕ್ಷೆಯೇನು ? ಬೇರೆ ಸಾಕ್ಷ್ಯಗಳಿಂದ ನಾವು</br>
ಈ ಪ್ರಶ್ನೆಗಳಿಗೆ ಉತ್ತರ ಪಡೆಯಬೇಕಾಗಿದೆ. ಮದುವೆ ನಡೆದಾಗ ಅಲ್ಲಿದ್ದ ಕುಲವೃದ್ಧರು,</br>
ಮಠಾಧಿಕಾರಿಗಳು ಮುಂತಾದವರ ಸಾಕ್ಷ್ಯಗಳನ್ನು ತೆಗೆದುಕೊಂಡು, ಅನಂತರ</br>
ತೀರ್ಪನ್ನು ರಚಿಸಿ ಪ್ರಭುಗಳ ಅನುಮೋದನೆಗೆ ಕಳುಹಿಸುವುದು ಈಗ ನ್ಯಾಯಪೀಠ</br>
ಅನುಸರಿಸಬೇಕಾದ ಮಾರ್ಗ. ಆ ರೀತಿ ನಡೆಯುವುದರಿಂದ ಧರ್ಮಾಧಿಕರಣದ</br><noinclude></noinclude>
r2enamq91273a37jj1br46x96k4e3ju
317466
317465
2026-05-06T06:35:59Z
Pragathi. BH
7585
/* Validated */
317466
proofread-page
text/x-wiki
<noinclude><pagequality level="4" user="Pragathi. BH" />{{rh|center=|left=೨೫೮|right=ಕ್ರಾಂತಿ ಕಲ್ಯಾಣ}}</noinclude>
ದಂಡಾಜ್ಞೆಯನ್ನು ಬರೆಯಿಸಿ ನಿಮ್ಮ ಮತ್ತು ರುದ್ರಭಟ್ಟರ ಒಪ್ಪಿಗೆ ಪಡೆಯುವಂತೆ
ಹೇಳಿದರು. ರುದ್ರಭಟ್ಟರು ಮರುಮಾತಾಡದೆ ಒಪ್ಪಿಗೆ ಹಾಕಿದ್ದಾರೆ. ಅದರಂತೆ
ನೀವೂ ಒಪ್ಪಿಗೆ ಹಾಕಿದರೆ ನಾನು ಉಳಿಯುತ್ತೇನೆ, ನೀವೂ ಉಳಿಯುತ್ತೀರಿ.”
ಅನುಕಂಪದ ಮೆರಗುಹಚ್ಚಿದ ಅನುನಯದ ದನಿಯಿಂದ ಕ್ರಮಿತನು ನುಡಿದನು.</br>
{{gap}}“ವರ್ಣಸಂಕರದ ಅಪರಾಧ ಸ್ಥಿರವಾಗುವ ಮೊದಲೆ ಆಪಾದಿತರಿಗೆ
ಮರಣದಂಡನೆ ವಿಧಿಸುವುದು ಪ್ರಭುಗಳ ಇಚ್ಛೆಯಾಗಿದ್ದರೆ ತಮ್ಮ ಪ್ರಭುಶಕ್ತಿಯಿಂದ
ಅವರು ಆ ಕಾರ್ಯವನ್ನು ಮಾಡಬಹುದಾಗಿತ್ತು. ಆ ನಿರಂಕುಶ ಮಾರ್ಗದಲ್ಲಿ
ನಡೆಯದೆ ವಿಚಾರಣೆಗಾಗಿ ನ್ಯಾಯಪೀಠವನ್ನು ರಚಿಸಿದ ಮೇಲೆ, ಅದರ ತೀರ್ಪಿಗಾಗಿ
ಕಾಯುವುದು ಉಚಿತ. ಧರ್ಮಾಧಿಕರಣದ ಈ ಸಾಮಾನ್ಯ ನಿಯಮವನ್ನು
ಪ್ರಭುಗಳು ಮರೆತಿದ್ದರೆ, ಅದನ್ನು ಅವರ ನೆನಪಿಗೆ ತರುವುದು ನಿಮ್ಮ ಕರ್ತವ್ಯವಾಗಿತ್ತು,”
-ನೊಂದದನಿಯಿಂದ ಮಂಚಣನೆಂದನು.
{{gap}}“ಪಭುಶಕ್ತಿಯೇ ಧರ್ಮಾಧಿಕರಣದ ಹಿಂದಿರುವ ಅಧಿಕಾರ. ಅದರ ಹೊರತಾಗಿ
ನ್ಯಾಯಪೀಠಕ್ಕೆ ಪ್ರತ್ಯೇಕ ಅಧಿಕಾರವಿದೆಯೆಂಬುದನ್ನು ನಾನು ಒಪ್ಪುವುದಿಲ್ಲ. ಪ್ರಭುಗಳ
ಸೂಚನೆಯಂತೆ ತೀರ್ಪು ಕೊಡುವುದು ನ್ಯಾಯಪೀಠದ ಕರ್ತವ್ಯ. ಅದರಂತೆ
ನಾನು ನಡೆದುಕೊಳ್ಳುತ್ತಿದ್ದೇನೆ. ನ್ಯಾಯಪೀಠವನ್ನು ರಚಿಸಿದ ಪ್ರಭುವಿಗೆ ಅದರ
ತೀರ್ಪನ್ನು ರಚಿಸುವ ಅಧಿಕಾರವೂ ಇರುತ್ತದೆ.” –ಕ್ರಮಿತನ ಉತ್ತರ ಅವನ
ರಾಜನಿಷ್ಠೆಯ ಪ್ರತೀಕವಾಗಿತ್ತು.<br />
{{gap}}ಆ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಮಂಚಣನ ವಿನೋದ ಪ್ರವೃತ್ತಿ ಎಚ್ಚೆತ್ತಿತು.
ಕಟುಹಾಸ್ಯದ ನಗೆಬೀರಿ ಅವನು,</br>
{{gap}}“ನಿಮ್ಮ ಪ್ರಭುನಿಷ್ಠೆಯನ್ನು ನಾನು ತಿಳಿದಿದ್ದೇನೆ, ಕ್ರಮಿತರೆ. ನನ್ನ ರಾಜನಿಷ್ಠೆ<
ಅದಕ್ಕಿಂತ ಕಡಿಮೆಯೇನಲ್ಲ. ಚಾಲುಕ್ಯ ಧರ್ಮಾಧಿಕರಣದ ಕೀರ್ತಿ ಪ್ರತಿಷ್ಟೆಗಳಿಗೆ</br>
ಕಳಂಕ ಹತ್ತದಿರಲೆಂಬುದು ನನ್ನ ಉದ್ದೇಶ. ಆಪಾದಿತರು ನ್ಯಾಯಪೀಠದೊಡನೆ
ಸಹಕರಿಸುವುದಿಲ್ಲವೆಂದ ಮಾತ್ರಕ್ಕೆ ನಾವೇಕೆ ವಿಚಾರಣೆಯನ್ನು ನಿಲ್ಲಿಸಬೇಕು?
ವರ್ಣ ಸಂಕರದ ಅಪರಾಧ ವಾಸ್ತವವಾಗಿ ನಡೆದಿದೆಯೆ? ನಡೆದಿದ್ದರೆ
ಧರ್ಮಶಾಸ್ತ್ರಗಳು ಅದಕ್ಕೆ ವಿಧಿಸುವ ಶಿಕ್ಷೆಯೇನು ? ಬೇರೆ ಸಾಕ್ಷ್ಯಗಳಿಂದ ನಾವು
ಈ ಪ್ರಶ್ನೆಗಳಿಗೆ ಉತ್ತರ ಪಡೆಯಬೇಕಾಗಿದೆ. ಮದುವೆ ನಡೆದಾಗ ಅಲ್ಲಿದ್ದ ಕುಲವೃದ್ಧರು,
ಮಠಾಧಿಕಾರಿಗಳು ಮುಂತಾದವರ ಸಾಕ್ಷ್ಯಗಳನ್ನು ತೆಗೆದುಕೊಂಡು, ಅನಂತರ
ತೀರ್ಪನ್ನು ರಚಿಸಿ ಪ್ರಭುಗಳ ಅನುಮೋದನೆಗೆ ಕಳುಹಿಸುವುದು ಈಗ ನ್ಯಾಯಪೀಠ
ಅನುಸರಿಸಬೇಕಾದ ಮಾರ್ಗ. ಆ ರೀತಿ ನಡೆಯುವುದರಿಂದ ಧರ್ಮಾಧಿಕರಣದ<noinclude></noinclude>
jurmbvhm8lost8wengllfh9xtajfdaw
317467
317466
2026-05-06T06:37:20Z
Pragathi. BH
7585
317467
proofread-page
text/x-wiki
<noinclude><pagequality level="4" user="Pragathi. BH" />{{rh|center=|left=೨೫೮|right=ಕ್ರಾಂತಿ ಕಲ್ಯಾಣ}}</noinclude>
ದಂಡಾಜ್ಞೆಯನ್ನು ಬರೆಯಿಸಿ ನಿಮ್ಮ ಮತ್ತು ರುದ್ರಭಟ್ಟರ ಒಪ್ಪಿಗೆ ಪಡೆಯುವಂತೆ
ಹೇಳಿದರು. ರುದ್ರಭಟ್ಟರು ಮರುಮಾತಾಡದೆ ಒಪ್ಪಿಗೆ ಹಾಕಿದ್ದಾರೆ. ಅದರಂತೆ
ನೀವೂ ಒಪ್ಪಿಗೆ ಹಾಕಿದರೆ ನಾನು ಉಳಿಯುತ್ತೇನೆ, ನೀವೂ ಉಳಿಯುತ್ತೀರಿ.”
ಅನುಕಂಪದ ಮೆರಗುಹಚ್ಚಿದ ಅನುನಯದ ದನಿಯಿಂದ ಕ್ರಮಿತನು ನುಡಿದನು.</br>
{{gap}}“ವರ್ಣಸಂಕರದ ಅಪರಾಧ ಸ್ಥಿರವಾಗುವ ಮೊದಲೆ ಆಪಾದಿತರಿಗೆ
ಮರಣದಂಡನೆ ವಿಧಿಸುವುದು ಪ್ರಭುಗಳ ಇಚ್ಛೆಯಾಗಿದ್ದರೆ ತಮ್ಮ ಪ್ರಭುಶಕ್ತಿಯಿಂದ
ಅವರು ಆ ಕಾರ್ಯವನ್ನು ಮಾಡಬಹುದಾಗಿತ್ತು. ಆ ನಿರಂಕುಶ ಮಾರ್ಗದಲ್ಲಿ
ನಡೆಯದೆ ವಿಚಾರಣೆಗಾಗಿ ನ್ಯಾಯಪೀಠವನ್ನು ರಚಿಸಿದ ಮೇಲೆ, ಅದರ ತೀರ್ಪಿಗಾಗಿ
ಕಾಯುವುದು ಉಚಿತ. ಧರ್ಮಾಧಿಕರಣದ ಈ ಸಾಮಾನ್ಯ ನಿಯಮವನ್ನು
ಪ್ರಭುಗಳು ಮರೆತಿದ್ದರೆ, ಅದನ್ನು ಅವರ ನೆನಪಿಗೆ ತರುವುದು ನಿಮ್ಮ ಕರ್ತವ್ಯವಾಗಿತ್ತು,”
-ನೊಂದದನಿಯಿಂದ ಮಂಚಣನೆಂದನು.
{{gap}}“ಪಭುಶಕ್ತಿಯೇ ಧರ್ಮಾಧಿಕರಣದ ಹಿಂದಿರುವ ಅಧಿಕಾರ. ಅದರ ಹೊರತಾಗಿ
ನ್ಯಾಯಪೀಠಕ್ಕೆ ಪ್ರತ್ಯೇಕ ಅಧಿಕಾರವಿದೆಯೆಂಬುದನ್ನು ನಾನು ಒಪ್ಪುವುದಿಲ್ಲ. ಪ್ರಭುಗಳ
ಸೂಚನೆಯಂತೆ ತೀರ್ಪು ಕೊಡುವುದು ನ್ಯಾಯಪೀಠದ ಕರ್ತವ್ಯ. ಅದರಂತೆ
ನಾನು ನಡೆದುಕೊಳ್ಳುತ್ತಿದ್ದೇನೆ. ನ್ಯಾಯಪೀಠವನ್ನು ರಚಿಸಿದ ಪ್ರಭುವಿಗೆ ಅದರ
ತೀರ್ಪನ್ನು ರಚಿಸುವ ಅಧಿಕಾರವೂ ಇರುತ್ತದೆ.” –ಕ್ರಮಿತನ ಉತ್ತರ ಅವನ
ರಾಜನಿಷ್ಠೆಯ ಪ್ರತೀಕವಾಗಿತ್ತು.<br />
{{gap}}ಆ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಮಂಚಣನ ವಿನೋದ ಪ್ರವೃತ್ತಿ ಎಚ್ಚೆತ್ತಿತು.
ಕಟುಹಾಸ್ಯದ ನಗೆಬೀರಿ ಅವನು,</br>
{{gap}}“ನಿಮ್ಮ ಪ್ರಭುನಿಷ್ಠೆಯನ್ನು ನಾನು ತಿಳಿದಿದ್ದೇನೆ, ಕ್ರಮಿತರೆ. ನನ್ನ ರಾಜನಿಷ್ಠೆ
ಅದಕ್ಕಿಂತ ಕಡಿಮೆಯೇನಲ್ಲ. ಚಾಲುಕ್ಯ ಧರ್ಮಾಧಿಕರಣದ ಕೀರ್ತಿ ಪ್ರತಿಷ್ಟೆಗಳಿಗೆ</br>
ಕಳಂಕ ಹತ್ತದಿರಲೆಂಬುದು ನನ್ನ ಉದ್ದೇಶ. ಆಪಾದಿತರು ನ್ಯಾಯಪೀಠದೊಡನೆ
ಸಹಕರಿಸುವುದಿಲ್ಲವೆಂದ ಮಾತ್ರಕ್ಕೆ ನಾವೇಕೆ ವಿಚಾರಣೆಯನ್ನು ನಿಲ್ಲಿಸಬೇಕು?
ವರ್ಣ ಸಂಕರದ ಅಪರಾಧ ವಾಸ್ತವವಾಗಿ ನಡೆದಿದೆಯೆ? ನಡೆದಿದ್ದರೆ
ಧರ್ಮಶಾಸ್ತ್ರಗಳು ಅದಕ್ಕೆ ವಿಧಿಸುವ ಶಿಕ್ಷೆಯೇನು ? ಬೇರೆ ಸಾಕ್ಷ್ಯಗಳಿಂದ ನಾವು
ಈ ಪ್ರಶ್ನೆಗಳಿಗೆ ಉತ್ತರ ಪಡೆಯಬೇಕಾಗಿದೆ. ಮದುವೆ ನಡೆದಾಗ ಅಲ್ಲಿದ್ದ ಕುಲವೃದ್ಧರು,
ಮಠಾಧಿಕಾರಿಗಳು ಮುಂತಾದವರ ಸಾಕ್ಷ್ಯಗಳನ್ನು ತೆಗೆದುಕೊಂಡು, ಅನಂತರ
ತೀರ್ಪನ್ನು ರಚಿಸಿ ಪ್ರಭುಗಳ ಅನುಮೋದನೆಗೆ ಕಳುಹಿಸುವುದು ಈಗ ನ್ಯಾಯಪೀಠ
ಅನುಸರಿಸಬೇಕಾದ ಮಾರ್ಗ. ಆ ರೀತಿ ನಡೆಯುವುದರಿಂದ ಧರ್ಮಾಧಿಕರಣದ<noinclude></noinclude>
0s2r4c6305qc217nbq2q4g0tz3d51n3
317469
317467
2026-05-06T06:39:21Z
Pragathi. BH
7585
317469
proofread-page
text/x-wiki
<noinclude><pagequality level="4" user="Pragathi. BH" />{{rh|center=|left=೨೫೮|right=ಕ್ರಾಂತಿ ಕಲ್ಯಾಣ}}</noinclude>
ದಂಡಾಜ್ಞೆಯನ್ನು ಬರೆಯಿಸಿ ನಿಮ್ಮ ಮತ್ತು ರುದ್ರಭಟ್ಟರ ಒಪ್ಪಿಗೆ ಪಡೆಯುವಂತೆ
ಹೇಳಿದರು. ರುದ್ರಭಟ್ಟರು ಮರುಮಾತಾಡದೆ ಒಪ್ಪಿಗೆ ಹಾಕಿದ್ದಾರೆ. ಅದರಂತೆ
ನೀವೂ ಒಪ್ಪಿಗೆ ಹಾಕಿದರೆ ನಾನು ಉಳಿಯುತ್ತೇನೆ, ನೀವೂ ಉಳಿಯುತ್ತೀರಿ.”
ಅನುಕಂಪದ ಮೆರಗುಹಚ್ಚಿದ ಅನುನಯದ ದನಿಯಿಂದ ಕ್ರಮಿತನು ನುಡಿದನು.</br>
{{gap}}“ವರ್ಣಸಂಕರದ ಅಪರಾಧ ಸ್ಥಿರವಾಗುವ ಮೊದಲೆ ಆಪಾದಿತರಿಗೆ
ಮರಣದಂಡನೆ ವಿಧಿಸುವುದು ಪ್ರಭುಗಳ ಇಚ್ಛೆಯಾಗಿದ್ದರೆ ತಮ್ಮ ಪ್ರಭುಶಕ್ತಿಯಿಂದ
ಅವರು ಆ ಕಾರ್ಯವನ್ನು ಮಾಡಬಹುದಾಗಿತ್ತು. ಆ ನಿರಂಕುಶ ಮಾರ್ಗದಲ್ಲಿ
ನಡೆಯದೆ ವಿಚಾರಣೆಗಾಗಿ ನ್ಯಾಯಪೀಠವನ್ನು ರಚಿಸಿದ ಮೇಲೆ, ಅದರ ತೀರ್ಪಿಗಾಗಿ
ಕಾಯುವುದು ಉಚಿತ. ಧರ್ಮಾಧಿಕರಣದ ಈ ಸಾಮಾನ್ಯ ನಿಯಮವನ್ನು
ಪ್ರಭುಗಳು ಮರೆತಿದ್ದರೆ, ಅದನ್ನು ಅವರ ನೆನಪಿಗೆ ತರುವುದು ನಿಮ್ಮ ಕರ್ತವ್ಯವಾಗಿತ್ತು,”
-ನೊಂದದನಿಯಿಂದ ಮಂಚಣನೆಂದನು.
{{gap}}“ಪಭುಶಕ್ತಿಯೇ ಧರ್ಮಾಧಿಕರಣದ ಹಿಂದಿರುವ ಅಧಿಕಾರ. ಅದರ ಹೊರತಾಗಿ
ನ್ಯಾಯಪೀಠಕ್ಕೆ ಪ್ರತ್ಯೇಕ ಅಧಿಕಾರವಿದೆಯೆಂಬುದನ್ನು ನಾನು ಒಪ್ಪುವುದಿಲ್ಲ. ಪ್ರಭುಗಳ
ಸೂಚನೆಯಂತೆ ತೀರ್ಪು ಕೊಡುವುದು ನ್ಯಾಯಪೀಠದ ಕರ್ತವ್ಯ. ಅದರಂತೆ
ನಾನು ನಡೆದುಕೊಳ್ಳುತ್ತಿದ್ದೇನೆ. ನ್ಯಾಯಪೀಠವನ್ನು ರಚಿಸಿದ ಪ್ರಭುವಿಗೆ ಅದರ
ತೀರ್ಪನ್ನು ರಚಿಸುವ ಅಧಿಕಾರವೂ ಇರುತ್ತದೆ.” –ಕ್ರಮಿತನ ಉತ್ತರ ಅವನ
ರಾಜನಿಷ್ಠೆಯ ಪ್ರತೀಕವಾಗಿತ್ತು.<br />
{{gap}}ಆ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಮಂಚಣನ ವಿನೋದ ಪ್ರವೃತ್ತಿ ಎಚ್ಚೆತ್ತಿತು.
ಕಟುಹಾಸ್ಯದ ನಗೆಬೀರಿ ಅವನು,</br>
{{gap}}“ನಿಮ್ಮ ಪ್ರಭುನಿಷ್ಠೆಯನ್ನು ನಾನು ತಿಳಿದಿದ್ದೇನೆ, ಕ್ರಮಿತರೆ. ನನ್ನ ರಾಜನಿಷ್ಠೆ
ಅದಕ್ಕಿಂತ ಕಡಿಮೆಯೇನಲ್ಲ. ಚಾಲುಕ್ಯ ಧರ್ಮಾಧಿಕರಣದ ಕೀರ್ತಿ ಪ್ರತಿಷ್ಟೆಗಳಿಗೆ
ಕಳಂಕ ಹತ್ತದಿರಲೆಂಬುದು ನನ್ನ ಉದ್ದೇಶ. ಆಪಾದಿತರು ನ್ಯಾಯಪೀಠದೊಡನೆ
ಸಹಕರಿಸುವುದಿಲ್ಲವೆಂದ ಮಾತ್ರಕ್ಕೆ ನಾವೇಕೆ ವಿಚಾರಣೆಯನ್ನು ನಿಲ್ಲಿಸಬೇಕು?
ವರ್ಣ ಸಂಕರದ ಅಪರಾಧ ವಾಸ್ತವವಾಗಿ ನಡೆದಿದೆಯೆ? ನಡೆದಿದ್ದರೆ
ಧರ್ಮಶಾಸ್ತ್ರಗಳು ಅದಕ್ಕೆ ವಿಧಿಸುವ ಶಿಕ್ಷೆಯೇನು ? ಬೇರೆ ಸಾಕ್ಷ್ಯಗಳಿಂದ ನಾವು
ಈ ಪ್ರಶ್ನೆಗಳಿಗೆ ಉತ್ತರ ಪಡೆಯಬೇಕಾಗಿದೆ. ಮದುವೆ ನಡೆದಾಗ ಅಲ್ಲಿದ್ದ ಕುಲವೃದ್ಧರು,
ಮಠಾಧಿಕಾರಿಗಳು ಮುಂತಾದವರ ಸಾಕ್ಷ್ಯಗಳನ್ನು ತೆಗೆದುಕೊಂಡು, ಅನಂತರ
ತೀರ್ಪನ್ನು ರಚಿಸಿ ಪ್ರಭುಗಳ ಅನುಮೋದನೆಗೆ ಕಳುಹಿಸುವುದು ಈಗ ನ್ಯಾಯಪೀಠ
ಅನುಸರಿಸಬೇಕಾದ ಮಾರ್ಗ. ಆ ರೀತಿ ನಡೆಯುವುದರಿಂದ ಧರ್ಮಾಧಿಕರಣದ<noinclude></noinclude>
pdnj6t7uxgt3bs1qv60sq38tqi4lefn
ಪುಟ:ಕ್ರಾಂತಿ ಕಲ್ಯಾಣ.pdf/೨೭೨
104
78603
317471
252177
2026-05-06T06:45:07Z
Pragathi. BH
7585
/* Validated */
317471
proofread-page
text/x-wiki
<noinclude><pagequality level="4" user="Pragathi. BH" />{{rh|ಮಾನವನು ದಾನವನಾದಾಗ||೨೫೯}}</noinclude>
ಪರಂಪರಾಗತವಾದ ನೀತಿ ನಿಬಂಧನೆಗಳನ್ನು ರಕ್ಷಿಸಿದಂತಾಗುವುದು,” ಎಂದನು.<br />
{{gap}}ಕ್ರಮಿತನ ಅಸಹನೆ ಇಮ್ಮಡಿಸಿತು. ಅಧಿಕಾರ ದರ್ಪದಿಂದ ಅವನು,<br />
{{gap}}“ಈ ನಿರರ್ಥಕ ವಿಚಾರಣೆ ಮುಂದುವರಿಯುವುದನ್ನು ಪ್ರಭುಗಳು ನಿಷೇಧಿಸಿದ್ದಾರೆ. ಅಪರಾಧ ನಡೆದಿದೆಯೆಂದು ನಿರ್ಧರಿಸಲು ಸಾಕಾದಷ್ಟು ಸಾಕ್ಷ್ಯಗಳು ಈಗ ನ್ಯಾಯಪೀಠದ ಮುಂದಿವೆ. ಅದರಂತೆ ದಂಡಾಜೆಯ ತೀರ್ಪು ರಚಿತವಾಗಿದೆ. ಇದಕ್ಕೆ ನೀವು ಒಪ್ಪಿಗೆ ಕೊಡದೆಹೋದರೆ ಪ್ರಭುಕೋಪಕ್ಕೆ ಪಾತ್ರರಾಗಬೇಕಾಗುವುದು. ಸಹೋದ್ಯೋಗಿಯೆಂಬ ಅಭಿಮಾನದಿಂದ ನಿಮಗೆ ಮೊದಲೆ ಎಚ್ಚರಿಕೆ ಕೊಡುತ್ತಿದ್ದೇನೆ,” ಎಂದನು.
{{gap}}ಮಂಚಣನ ಮುಖದಲ್ಲಿ ತಿರಸ್ಕಾರದ ಮಿದುನಗೆ ಅರಳಿತು. ಉಪೇಕ್ಷೆಯ ಚುಚ್ಚುದನಿಯಿಂದ ಅವನು.
{{gap}}“ಈ ಗೊಡ್ಡು ಬೆದರಿಕೆಗೆ ನಾನು ಅಂಜುವೆನೆಂದು ಭಾವಿಸಿದಿರಾ, ಕ್ರಮಿತರೆ? ಪ್ರಭುಸೇವೆಯಲ್ಲಿ ನಾನು ಜೀವಿತಕಾಲವೆಲ್ಲವನ್ನೂ ಕಳೆದಿದ್ದೇನೆ. ನನ್ನ ಅಧಿಕಾರಾವಧಿಯಲ್ಲಿ ನಿಮ್ಮಂತಹ ಅನೇಕ ಮಂದಿ ರಾಜಪುರೋಹಿತರು, ಧರ್ಮಾಧಿಕಾರಿಗಳು ಆಗಿಹೋದರು. ಈ ನಗೆಯಾಟ ನಿಲ್ಲಿಸಿ ವಿಚಾರಣೆ ಮುಂದುವರೆಯಲು ಏರ್ಪಡಿಸಿರಿ,” ಎಂದನು.
{{gap}}ಕ್ರಮಿತನ ಕಣ್ಣುಗಳಿಂದ ಕೋಪದ ಕಿಡಿಗಳು ಹಾರಿದವು. ಪ್ರತಿಕ್ಷಣದಲ್ಲಿ ಅವನ ಮನಸ್ಸಿನ ಆವೇಗವನ್ನು ಮುಚ್ಚಿಟ್ಟು ವಂಚಕ ವಿನಯದಿಂದ,<br />
{{gap}}“ಇದು ಗೊಡ್ಡು ಬೆದರಿಕೆಯಲ್ಲಿ ಮಂಚಣನವರೆ, ಹನ್ನೆರಡು ವರ್ಷಗಳ ಹಿಂದೆ ನೀವು ಅರ್ಥಮಂತ್ರಿಯಾಗಿದ್ದಾಗ, ಅಶ್ವವಾಣಿಜ್ಯದಲ್ಲಿ ನಡೆದ ರಾಜಧನದ ಅಪಹಾರ ಪ್ರಸಂಗವನ್ನು ಪ್ರಭುಗಳಿನ್ನೂ ಮರೆತಿಲ್ಲ. ಕೊನೆಗಾಲದಲ್ಲಿ ವಿಶ್ವಸಘಾತುಕನೆಂದು ಹೆಸರಾಗಿ ಸರ್ವಸ್ವವನ್ನೂ ಕಳೆದುಕೊಂಡು ಸೆರೆಮನೆಯಲ್ಲಿ ಸಾಯುವುದು ನಿಮಗಿಷ್ಟವೆ?” ಎಂದನು.<br />
{{gap}}“ಅಪಹಾರ ನಡೆದದ್ದು ತೈಲಪಮಹಾರಾಜರ ಮನೆಹೆಗ್ಗಡೆ ಮಹದೇವರಸರಿಂದ. ಪ್ರಭುಗಳಿಗೆ ಆ ವಿಚಾರ ತಿಳಿದಿದೆ. ಒಬ್ಬರ ತಪ್ಪಿಗಾಗಿ ಮತ್ತೊಬ್ಬರನ್ನು ಶಿಕ್ಷಿಸುವಂತಹ ಅಚತುರರಲ್ಲ ಬಿಜ್ಜಳರಾಯರು,” –ಮಂಚಣ ಅಷ್ಟೇ ವಿನಯದಿಂದ ಉತ್ತರ ಕೊಟ್ಟನು.<br />
{{gap}}“ನೀವು ರಹಸ್ಯದಲ್ಲಿ ಶರಣಧರ್ಮದ ಅನುಮೋದಕರೆಂಬುದನ್ನೂ ಪ್ರಭುಗಳು ತಿಳಿದಿದ್ದಾರೆ.”<br />
{{gap}}ಈ ಸಾರಿ ಕ್ರಮಿತನ ವಾಗ್ಬಾಣ ಗುರಿಮುಟ್ಟಿತು. ಮಂಚಣ ಅಪ್ರತಿಭನಾಗಿ,<noinclude></noinclude>
7wj38zxrgtzes04ajypr4bnoq5zbp4a
317472
317471
2026-05-06T06:45:49Z
Pragathi. BH
7585
317472
proofread-page
text/x-wiki
<noinclude><pagequality level="4" user="Pragathi. BH" />{{rh|ಮಾನವನು ದಾನವನಾದಾಗ||೨೫೯}}</noinclude>
ಪರಂಪರಾಗತವಾದ ನೀತಿ ನಿಬಂಧನೆಗಳನ್ನು ರಕ್ಷಿಸಿದಂತಾಗುವುದು,” ಎಂದನು.<br />
{{gap}}ಕ್ರಮಿತನ ಅಸಹನೆ ಇಮ್ಮಡಿಸಿತು. ಅಧಿಕಾರ ದರ್ಪದಿಂದ ಅವನು,<br />
{{gap}}“ಈ ನಿರರ್ಥಕ ವಿಚಾರಣೆ ಮುಂದುವರಿಯುವುದನ್ನು ಪ್ರಭುಗಳು ನಿಷೇಧಿಸಿದ್ದಾರೆ. ಅಪರಾಧ ನಡೆದಿದೆಯೆಂದು ನಿರ್ಧರಿಸಲು ಸಾಕಾದಷ್ಟು ಸಾಕ್ಷ್ಯಗಳು ಈಗ ನ್ಯಾಯಪೀಠದ ಮುಂದಿವೆ. ಅದರಂತೆ ದಂಡಾಜೆಯ ತೀರ್ಪು ರಚಿತವಾಗಿದೆ. ಇದಕ್ಕೆ ನೀವು ಒಪ್ಪಿಗೆ ಕೊಡದೆಹೋದರೆ ಪ್ರಭುಕೋಪಕ್ಕೆ ಪಾತ್ರರಾಗಬೇಕಾಗುವುದು. ಸಹೋದ್ಯೋಗಿಯೆಂಬ ಅಭಿಮಾನದಿಂದ ನಿಮಗೆ ಮೊದಲೆ ಎಚ್ಚರಿಕೆ ಕೊಡುತ್ತಿದ್ದೇನೆ,” ಎಂದನು.<br />
{{gap}}ಮಂಚಣನ ಮುಖದಲ್ಲಿ ತಿರಸ್ಕಾರದ ಮಿದುನಗೆ ಅರಳಿತು. ಉಪೇಕ್ಷೆಯ ಚುಚ್ಚುದನಿಯಿಂದ ಅವನು.<br />
{{gap}}“ಈ ಗೊಡ್ಡು ಬೆದರಿಕೆಗೆ ನಾನು ಅಂಜುವೆನೆಂದು ಭಾವಿಸಿದಿರಾ, ಕ್ರಮಿತರೆ? ಪ್ರಭುಸೇವೆಯಲ್ಲಿ ನಾನು ಜೀವಿತಕಾಲವೆಲ್ಲವನ್ನೂ ಕಳೆದಿದ್ದೇನೆ. ನನ್ನ ಅಧಿಕಾರಾವಧಿಯಲ್ಲಿ ನಿಮ್ಮಂತಹ ಅನೇಕ ಮಂದಿ ರಾಜಪುರೋಹಿತರು, ಧರ್ಮಾಧಿಕಾರಿಗಳು ಆಗಿಹೋದರು. ಈ ನಗೆಯಾಟ ನಿಲ್ಲಿಸಿ ವಿಚಾರಣೆ ಮುಂದುವರೆಯಲು ಏರ್ಪಡಿಸಿರಿ,” ಎಂದನು.
{{gap}}ಕ್ರಮಿತನ ಕಣ್ಣುಗಳಿಂದ ಕೋಪದ ಕಿಡಿಗಳು ಹಾರಿದವು. ಪ್ರತಿಕ್ಷಣದಲ್ಲಿ ಅವನ ಮನಸ್ಸಿನ ಆವೇಗವನ್ನು ಮುಚ್ಚಿಟ್ಟು ವಂಚಕ ವಿನಯದಿಂದ,<br />
{{gap}}“ಇದು ಗೊಡ್ಡು ಬೆದರಿಕೆಯಲ್ಲಿ ಮಂಚಣನವರೆ, ಹನ್ನೆರಡು ವರ್ಷಗಳ ಹಿಂದೆ ನೀವು ಅರ್ಥಮಂತ್ರಿಯಾಗಿದ್ದಾಗ, ಅಶ್ವವಾಣಿಜ್ಯದಲ್ಲಿ ನಡೆದ ರಾಜಧನದ ಅಪಹಾರ ಪ್ರಸಂಗವನ್ನು ಪ್ರಭುಗಳಿನ್ನೂ ಮರೆತಿಲ್ಲ. ಕೊನೆಗಾಲದಲ್ಲಿ ವಿಶ್ವಸಘಾತುಕನೆಂದು ಹೆಸರಾಗಿ ಸರ್ವಸ್ವವನ್ನೂ ಕಳೆದುಕೊಂಡು ಸೆರೆಮನೆಯಲ್ಲಿ ಸಾಯುವುದು ನಿಮಗಿಷ್ಟವೆ?” ಎಂದನು.<br />
{{gap}}“ಅಪಹಾರ ನಡೆದದ್ದು ತೈಲಪಮಹಾರಾಜರ ಮನೆಹೆಗ್ಗಡೆ ಮಹದೇವರಸರಿಂದ. ಪ್ರಭುಗಳಿಗೆ ಆ ವಿಚಾರ ತಿಳಿದಿದೆ. ಒಬ್ಬರ ತಪ್ಪಿಗಾಗಿ ಮತ್ತೊಬ್ಬರನ್ನು ಶಿಕ್ಷಿಸುವಂತಹ ಅಚತುರರಲ್ಲ ಬಿಜ್ಜಳರಾಯರು,” –ಮಂಚಣ ಅಷ್ಟೇ ವಿನಯದಿಂದ ಉತ್ತರ ಕೊಟ್ಟನು.<br />
{{gap}}“ನೀವು ರಹಸ್ಯದಲ್ಲಿ ಶರಣಧರ್ಮದ ಅನುಮೋದಕರೆಂಬುದನ್ನೂ ಪ್ರಭುಗಳು ತಿಳಿದಿದ್ದಾರೆ.”<br />
{{gap}}ಈ ಸಾರಿ ಕ್ರಮಿತನ ವಾಗ್ಬಾಣ ಗುರಿಮುಟ್ಟಿತು. ಮಂಚಣ ಅಪ್ರತಿಭನಾಗಿ,<noinclude></noinclude>
nqji489hretfz5efi7wuvxqe4wngi8y
ಪುಟ:ಕ್ರಾಂತಿ ಕಲ್ಯಾಣ.pdf/೨೭೩
104
78604
317474
252178
2026-05-06T06:50:41Z
Pragathi. BH
7585
/* Validated */
317474
proofread-page
text/x-wiki
<noinclude><pagequality level="4" user="Pragathi. BH" />{{rh|೨೬೦||ಕ್ರಾಂತಿ ಕಲ್ಯಾಣ}}</noinclude>
“ಬಿಜ್ಜಳರಾಯರ ಮಂತ್ರಿಗೆ ಮತಾಂತರದ ಸ್ವಾತಂತ್ರ್ಯವೂ ಇಲ್ಲವೆ?” ಎಂದು ನಿರಾಶೆಯಿಂದ ನುಡಿದನು.
{{gap}}“ಇದು ಕೇವಲ ಮತಾಂತರದ ವಿಚಾರವಲ್ಲ, ಮಂಚಣನವರೆ,” ಕ್ರಮಿತನು ಹೇಳಿದನು. “ಹರಳಯ್ಯ ಮಧುವರಸರಂತೆ ನೀವು ಪ್ರಕಟವಾಗಿ ಶರಣಧರ್ಮವನ್ನು ಸ್ವೀಕರಿಸಿದ್ದರೆ ಮುದಿತನದ ಅವಿವೇಕವೆಂದು ಪ್ರಭುಗಳು ಸುಮ್ಮನಿರುತ್ತಿದ್ದರು. ನೀವು ಅನುಸರಿಸಿದ ರಹಸ್ಯವಿಧಾನ ಸಂದೇಹಕ್ಕೆಡೆಕೊಟ್ಟಿದೆ. ಶರಣರು ಪ್ರಾರಂಭಿಸಿರುವ ಧರ್ಮವಿಧ್ವಂಸಕ ಆಂದೋಳನಕ್ಕೆ ನೀವೂ ಕಾರಣರೆಂದು ಪ್ರಭುಗಳು ತಿಳಿದಿದ್ದಾರೆ”.
{{gap}}ಕ್ರಮಿತನೊಡನೆ ವಾದ ಹೂಡುವುದರಿಂದ ಯಾವ ಪ್ರಯೋಜನವೂ ಇಲ್ಲವೆಂದು ಆಗ ಮಂಚಣನಿಗೆ ಅರಿವಾಯಿತು. “ನಾಳೆ ನಾನು ಪ್ರಭುಗಳನ್ನು ನೋಡಿ ಎಲ್ಲವನ್ನೂ ಅರಿಕೆ ಮಾಡಿಕೊಳ್ಳುತ್ತೇನೆ. ನನ್ನಿಂದ ಅಪರಾಧವಾಗಿದ್ದರೆ ಅವರು ಶಿಕ್ಷೆ ವಿಧಿಸಲಿ. ಈಗ ಈ ವಾದ ಮುಗಿಸಿದರೆ ಒಳ್ಳೆಯದು.” ಎಂದು ಅವನು ನಯವಾಗಿ ಹೇಳಿದನು.
{{gap}}ತೀರ್ಪನ್ನು ನಾನು ನಾಳೆಯೇ ಪ್ರಭುಗಳಿಗೆ ಕಳುಹಿಸುತ್ತೇನೆ. ಅವರ ಸಮ್ಮುಖದಲ್ಲಿಯೇ ನೀವು ಒಪ್ಪಿಗೆ ಕೊಡಬಹುದು,” -ಎಂದು ಹೇಳಿ ಕ್ರಮಿತನು ಬೀಳ್ಕೊಂಡನು.
{{gap}}ಆಮೇಲೆ ಮಂಚಣನು ಗರಬಡಿದವನಂತೆ ಬಹಳ ಹೊತ್ತು ನಿಶ್ಚಲವಾಗಿ ಕುಳಿತಿದ್ದನು. ಹಠಾತ್ತನೆ ತನ್ನ ಮೇಲೆ ಎರಗಿ ಬಂದಿದ್ದ ವಿಪತ್ತನ್ನು ಮರೆತು, ಬಾಳಿನ ಎಲ್ಲ ಪರಿಶ್ರಮ, ಎಲ್ಲ ಸಿದ್ಧಿಸಾಧನೆಗಳ ಪರಮಾರ್ಥ ವಿಫಲತೆಯ ಕಡೆಗೆ ಹರಿದಿತ್ತು ಅವನ ಚಿಂತೆ. ಅನುಭವಮಂಟಪದ ಶರಣರ ಮೈತ್ರಿಯಿಂದ ಅವನಲ್ಲಿ ಮೂಡಿದ್ದ ಶಾಂತಿಯೆದುರು, ವಿಪತ್ತಿನ ಭೀತಿ ತನ್ನ ತೀವ್ರತೆಯನ್ನು ಕಳೆದುಕೊಂಡಿತ್ತು.
{{gap}}ದೀಪಗಳಿಗೆ ಎಣ್ಣೆ ಹಾಕಿ ಸರಿಪಡಿಸಲು ಊಳಗಿತ್ತಿ ಒಳಗೆ ಬಂದಾಗ ಮಂಚಣನ ಚಿಂತೆ ಸರಿಯಿತು. ಕಾರ್ಯಕರ್ತನನ್ನು ಕರೆಯುವಂತೆ ಹೇಳಿ ಬರೆಯಲು ಕುಳಿತನು.
{{gap}}ಕಾರ್ಯಕರ್ತನು ಬರುವಷ್ಟರಲ್ಲಿ ಪತ್ರ ಮುಗಿದು ದಾರ ಸುತ್ತಿ ಸಿದ್ಧವಾಗಿತ್ತು. ಅದನ್ನು ಕಾರ್ಯಕರ್ತನಿಗೆ ಕೊಟ್ಟು ಮಂಚಣ, “ನಾಳಿನ ಮುಂಜಾವಿಗೆ ಈ ಪತ್ರವನ್ನು ಅನುಭವಮಂಟಪದ ಅತಿಥಿಶಾಲೆಯಲ್ಲಿರುವ ವೃದ್ಧ ಜಂಗಮ ಮಾಚಿದೇವರಿಗೆ ಕೊಡತಕ್ಕದ್ದು,” ಎಂದು ಹೇಳಿದನು.<br />
{{gap}}“ಮಾಚಿದೇವ ಎಂದರೆ ಮಡಿವಾಳ ಮಾಚಯ್ಯನವರೇ ಅಲ್ಲವೇ?”<br />
{{gap}}-ಕಾರ್ಯಕರ್ತನು ಸಂದೇಹದಿಂದ ಪ್ರಶ್ನಿಸಿದನು.<noinclude></noinclude>
f4cmmlubxd2xcgdaj23pt1rhqvh3r4b
ಪುಟ:ಕ್ರಾಂತಿ ಕಲ್ಯಾಣ.pdf/೨೭೪
104
78605
317475
252180
2026-05-06T06:50:54Z
Pragathi. BH
7585
/* Validated */
317475
proofread-page
text/x-wiki
<noinclude><pagequality level="4" user="Pragathi. BH" />{{rh|ಮಾನವನು ದಾನವನಾದಾಗ||೨೬೧}}</noinclude>
“ಅಹುದು, ಕಲ್ಯಾಣ ಮಹಾನಗರವಾದರೂ ಆ ಹೆಸರಿನ ಇಬ್ಬರು ಮಹಾತ್ಮರನ್ನು ತಳೆದಿರುವುದು ಸಾಧ್ಯವಲ್ಲ. ಈಗ ನೀನು ಹೋಗಬಹುದು.”
ಕಾರ್ಯಕರ್ತನು ವಂದಿಸಿ ಅಲ್ಲಿಂದ ಸರಿದಮೇಲೆ ಮಂಚಣ ತನ್ನ ವೃದ್ಧ ಪತ್ನಿಯನ್ನು ಕರೆದು, “ಪೂಜೆಗೆ ಕುಳಿತುಕೊಳ್ಳುವ ಮೊದಲು ನಾನು ಪುನಃ ಸ್ನಾನಮಾಡಬೇಕು,” ಎಂದನು.
“ಏಕೆ? ನೀವು ಸ್ನಾನಮಾಡಿ ಒಂದು ಗಳಿಗೆ ಕೂಡ ಮುಗಿದಿಲ್ಲ !"
"ಸ್ನಾನ ಮಾಡಿದ ಕೂಡಲೆ ಪೂಜೆಗೆ ಕುಳಿತಿದ್ದರೆ ಸರಿಯಾಗುತ್ತಿತ್ತು. ವಿಶ್ರಾಂತಿಗಾಗಿ ಇಲ್ಲಿಗೆ ಬಂದದ್ದರಿಂದ ಮನಸ್ಸು ದೇಹಗಳು ಮಲಿನವಾದವು.”
“ನಿಮ್ಮನ್ನು ನೋಡಲು ಬಂದಿದ್ದವರು ರಾಜಪುರೋಹಿತ ನಾರಣಕ್ರಮಿತರಲ್ಲವೆ? ಏನು ಹೇಳಿದರು ಆ ಮಂತ್ರವಾದಿ?”
“ಕ್ರಮಿತನು ಮಂತ್ರವಾದಿಯಲ್ಲದಿದ್ದರೂ ಅವನ ಮಾತುಕಥೆ ಅಭಿಚಾರದಷ್ಟೇ ಘೋರ, ಅಪವಿತ್ರ ! ನಾನು ಹಿಂದೆ ಒಂದು ವಿಚಾರ ಹೇಳಿದ್ದು ನೆನಪಿದೆಯೆ ?”
:-ಮಂಚಣನ ನುಡಿಯಲ್ಲಿ ವಿಷಣ್ಣತೆ ಮೂಡಿತ್ತು.
:“ಯಾವ ವಿಚಾರ?”
:ಗೃಹಿಣಿ ಅಚ್ಚರಿಯಿಂದ ಪ್ರಶ್ನಿಸಿದಳು.
ಸಕಾಲದಲ್ಲಿ ಶಿವನ ಕರೆ ಬಾರದೆ ಹೋದರೆ ನಾವೇ ಹುಡುಕುತ್ತ ಹೋಗಬೇಕೆಂದು. ನಾವು ಬಹುದಿನದಿಂದ ನಿರೀಕ್ಷಿಸುತ್ತಿದ್ದ ಆ ಕಾಲ ಈಗ ಸನ್ನಿಹಿತವಾಗಿದೆ. ಅದಕ್ಕಾಗಿ ಎಲ್ಲವನ್ನೂ ಸಿದ್ಧಗೊಳಿಸಬೇಕಾಗುವುದು.”
ಕೆಲವು ಕ್ಷಣಗಳು ಗೃಹಿಣಿ ಅವಾಕ್ಕಾಗಿ ನಿಂತಳು. ಅನಂತರ ಸಂಯತ ಆವೇಗದ ದೃಷ್ಟಿಯೊಂದನ್ನು ಪತಿಯ ಮೇಲೆ ಬೀರಿ, “ಆಜ್ಞೆಯಂತೆ ಎಲ್ಲಾ ಸಿದ್ಧ ಮಾಡುತ್ತೇನೆ,” ಎಂದು ಹೇಳಿ ಒಳಗೆ ಹೋದಳು.
ಮರುದಿನ ಮುಂಜಾವಿನಲ್ಲಿ ಅನುಭವಮಂಟಪದ ಪ್ರಾರ್ಥನಾಸಭೆ ಮುಗಿಯುತ್ತಿದ್ದಂತೆ ವಟುವೊಬ್ಬನು ಮಂಚಣನ ಪತ್ರವನ್ನು ಮಾಚಿದೇವರಿಗೆ ತಂದುಕೊಟ್ಟನು.
:“ಯಾರು ಇದನ್ನು ತಂದವರು?”
“ಯಾರೋ ಅಪರಿಚಿತ, ಗುರುಗಳೆ. ತುಸುಹೊತ್ತು ನಿಮಗಾಗಿ ಕಾದಿದ್ದ. ನೀವು ಬರಲಿಕ್ಕ ಹೊತ್ತಾಗ್ತದ ಅಂತ ಕೊಟ್ಟುಹೋದಾನ್ರಿ.”
:ಮಾಚಿದೇವರು ಕಟ್ಟು ಬಿಚ್ಚಿ ಓದಿದರು. ಮಂಚಣ ಬರೆದಿದ್ದನು :
:“ದುಃಖಾತಿರೇಕದ ಕೆಟ್ಟ ಸುದ್ದಿಯೊಂದನ್ನು ನಿಮಗೆ ತಿಳಿಸುವುದು ನನ್ನ<noinclude></noinclude>
9ny72r5fjikfh1jsy3q1cksqsobdywu
317478
317475
2026-05-06T06:56:35Z
Pragathi. BH
7585
317478
proofread-page
text/x-wiki
<noinclude><pagequality level="4" user="Pragathi. BH" />{{rh|ಮಾನವನು ದಾನವನಾದಾಗ||೨೬೧}}</noinclude>
{{gap}}“ಅಹುದು, ಕಲ್ಯಾಣ ಮಹಾನಗರವಾದರೂ ಆ ಹೆಸರಿನ ಇಬ್ಬರು ಮಹಾತ್ಮರನ್ನು ತಳೆದಿರುವುದು ಸಾಧ್ಯವಲ್ಲ. ಈಗ ನೀನು ಹೋಗಬಹುದು.”
{{gap}}ಕಾರ್ಯಕರ್ತನು ವಂದಿಸಿ ಅಲ್ಲಿಂದ ಸರಿದಮೇಲೆ ಮಂಚಣ ತನ್ನ ವೃದ್ಧ ಪತ್ನಿಯನ್ನು ಕರೆದು, “ಪೂಜೆಗೆ ಕುಳಿತುಕೊಳ್ಳುವ ಮೊದಲು ನಾನು ಪುನಃ ಸ್ನಾನಮಾಡಬೇಕು,” ಎಂದನು.<br />
{{gap}}“ಏಕೆ? ನೀವು ಸ್ನಾನಮಾಡಿ ಒಂದು ಗಳಿಗೆ ಕೂಡ ಮುಗಿದಿಲ್ಲ !"<br />
{{gap}}"ಸ್ನಾನ ಮಾಡಿದ ಕೂಡಲೆ ಪೂಜೆಗೆ ಕುಳಿತಿದ್ದರೆ ಸರಿಯಾಗುತ್ತಿತ್ತು. ವಿಶ್ರಾಂತಿಗಾಗಿ ಇಲ್ಲಿಗೆ ಬಂದದ್ದರಿಂದ ಮನಸ್ಸು ದೇಹಗಳು ಮಲಿನವಾದವು.”
{{gap}}“ನಿಮ್ಮನ್ನು ನೋಡಲು ಬಂದಿದ್ದವರು ರಾಜಪುರೋಹಿತ ನಾರಣಕ್ರಮಿತರಲ್ಲವೆ? ಏನು ಹೇಳಿದರು ಆ ಮಂತ್ರವಾದಿ?”<br />
{{gap}}“ಕ್ರಮಿತನು ಮಂತ್ರವಾದಿಯಲ್ಲದಿದ್ದರೂ ಅವನ ಮಾತುಕಥೆ ಅಭಿಚಾರದಷ್ಟೇ ಘೋರ, ಅಪವಿತ್ರ ! ನಾನು ಹಿಂದೆ ಒಂದು ವಿಚಾರ ಹೇಳಿದ್ದು ನೆನಪಿದೆಯೆ ?”<br />
{{gap}}-ಮಂಚಣನ ನುಡಿಯಲ್ಲಿ ವಿಷಣ್ಣತೆ ಮೂಡಿತ್ತು.<br />
{{gap}}“ಯಾವ ವಿಚಾರ?” <br />
{{gap}}ಗೃಹಿಣಿ ಅಚ್ಚರಿಯಿಂದ ಪ್ರಶ್ನಿಸಿದಳು.<br />
{{gap}}ಸಕಾಲದಲ್ಲಿ ಶಿವನ ಕರೆ ಬಾರದೆ ಹೋದರೆ ನಾವೇ ಹುಡುಕುತ್ತ ಹೋಗಬೇಕೆಂದು. ನಾವು ಬಹುದಿನದಿಂದ ನಿರೀಕ್ಷಿಸುತ್ತಿದ್ದ ಆ ಕಾಲ ಈಗ ಸನ್ನಿಹಿತವಾಗಿದೆ. ಅದಕ್ಕಾಗಿ ಎಲ್ಲವನ್ನೂ ಸಿದ್ಧಗೊಳಿಸಬೇಕಾಗುವುದು.”
{{gap}}ಕೆಲವು ಕ್ಷಣಗಳು ಗೃಹಿಣಿ ಅವಾಕ್ಕಾಗಿ ನಿಂತಳು. ಅನಂತರ ಸಂಯತ ಆವೇಗದ ದೃಷ್ಟಿಯೊಂದನ್ನು ಪತಿಯ ಮೇಲೆ ಬೀರಿ, “ಆಜ್ಞೆಯಂತೆ ಎಲ್ಲಾ ಸಿದ್ಧ ಮಾಡುತ್ತೇನೆ,” ಎಂದು ಹೇಳಿ ಒಳಗೆ ಹೋದಳು.<br />
{{gap}}ಮರುದಿನ ಮುಂಜಾವಿನಲ್ಲಿ ಅನುಭವಮಂಟಪದ ಪ್ರಾರ್ಥನಾಸಭೆ ಮುಗಿಯುತ್ತಿದ್ದಂತೆ ವಟುವೊಬ್ಬನು ಮಂಚಣನ ಪತ್ರವನ್ನು ಮಾಚಿದೇವರಿಗೆ ತಂದುಕೊಟ್ಟನು.<br />
{{gap}}“ಯಾರು ಇದನ್ನು ತಂದವರು?”<br />
{{gap}}“ಯಾರೋ ಅಪರಿಚಿತ, ಗುರುಗಳೆ. ತುಸುಹೊತ್ತು ನಿಮಗಾಗಿ ಕಾದಿದ್ದ. ನೀವು ಬರಲಿಕ್ಕ ಹೊತ್ತಾಗ್ತದ ಅಂತ ಕೊಟ್ಟುಹೋದಾನ್ರಿ.”<br />
{{gap}}ಮಾಚಿದೇವರು ಕಟ್ಟು ಬಿಚ್ಚಿ ಓದಿದರು. ಮಂಚಣ ಬರೆದಿದ್ದನು :<br />
{{gap}}“ದುಃಖಾತಿರೇಕದ ಕೆಟ್ಟ ಸುದ್ದಿಯೊಂದನ್ನು ನಿಮಗೆ ತಿಳಿಸುವುದು ನನ್ನ<noinclude></noinclude>
a80ogcate5zrmgjr3eyjyqj8enaonl1
ಪುಟ:ಕ್ರಾಂತಿ ಕಲ್ಯಾಣ.pdf/೨೭೫
104
78606
317479
252173
2026-05-06T07:00:20Z
Pragathi. BH
7585
/* Validated */
317479
proofread-page
text/x-wiki
<noinclude><pagequality level="4" user="Pragathi. BH" />{{rh|೨೬೨||ಕ್ರಾಂತಿ ಕಲ್ಯಾಣ}}</noinclude>ಕರ್ತವ್ಯವಾಗಿದೆ. ಪ್ರಸ್ತುತ ಬಂಧನದಲ್ಲಿರುವ ಮಧುವರಸ ಹರಳಯ್ಯ ಶೀಲವಂತರಿಗೆ ವರ್ಣಸಂಕರದ ಅಪರಾಧಕ್ಕಾಗಿ ಮರಣದಂಡನೆ ವಿಧಿಸಲು ಸರ್ವಾಧಿಕಾರಿ ಬಿಜ್ಜಳರಾಯರು ನಿರ್ಧರಿಸಿದ್ದಾರೆ. ಈ ಸಂಬಂಧವಾದ ದಂಡಾಜ್ಞೆಗೆ ನ್ಯಾಯಪೀಠದ ಅನುಮೋದನೆ ಪಡೆಯಲು ಈ ಸಂಜೆ ನಾರಣ ಕ್ರಮಿತರು ನನ್ನ ಬಳಿಗೆ ಬಂದಿದ್ದರು. ನಾನು ಒಪ್ಪಿಗೆ ಕೊಡಲು ನಿರಾಕರಿಸಿದಾಗ, ನೀವು ಗುಪ್ತಶರಣರೆಂಬುದನ್ನು ಬಯಲುಮಾಡುತ್ತೇನೆ,” ಎಂದು ಬೆದರಿಕೆ ಹಾಕಿದರು. ಶರಣರ ಮೇಲೆ ನಿರಂತರ ದಬ್ಬಾಳಿಕೆ, ಶರಣಧರ್ಮದ ವಿಧ್ವಂಸ, ಇವು ಮುಂದೆ ಬಿಜ್ಜಳರಾಯರ ಆಡಳಿತ ಸೂತ್ರಗಳಾಗುತ್ತವೆ. ಈ ವಿಷಮ ಸನ್ನಿವೇಶದಲ್ಲಿ ಶರಣರ ರಕ್ಷಣೆಗಾಗಿ ನೀವು ನಿಮ್ಮ ಶಕ್ತಿ ಸಾಮರ್ಥ್ಯಗಳೆಲ್ಲವನ್ನೂ ಉಪಯೋಗಿಸಬೇಕಾಗುವುದು. ಈ ವಿಚಾರವನ್ನು ಅನುಭವಮಂಟಪದ ಪ್ರಮುಖ ಶರಣರಿಗೆ ರಹಸ್ಯವಾಗಿ ತಿಳಿಸಿ ಬಂಧನದಲ್ಲಿರುವವರ ಬಿಡುಗಡೆಗಾಗಿ ಪ್ರಯತ್ನಿಸಬೇಕೆಂದು ನನ್ನ ಸಲಹೆ.
:ಇತಿ, ಮಂಚಣ.”
{{gap}}ಸಭೆ ಮುಗಿದು ಶರಣರೆಲ್ಲ ಹೊರಗೆ ಹೋದಮೇಲೆ ಮಾಚಿದೇವರು ಸಕಲೇಶ ಮಾದರಸ, ಚೆನ್ನಬಸವಣ್ಣನವರಿಗೆ ಪತ್ರದ ವಿಚಾರ ತಿಳಿಸಿದರು.<br />
{{gap}}ಪತ್ರವನ್ನು ಓದಿದಾಗ ಚೆನ್ನಬಸವಣ್ಣನವರ ಮುಖ ವಿವರ್ಣವಾಯಿತು. ಕಾತರದಿಂದ ಅವರು, “ಬಂಧಿಗಳನ್ನು ಉಳಿಸಲು ನಾವು ಎಲ್ಲ ಪ್ರಯತ್ನಗಳನ್ನೂ ಮಾಡಬೇಕು,” ಎಂದರು.<br />
{{gap}}“ಅದು ಅಷ್ಟು ಸುಲಭವಾದ ಕಾರ್ಯವಲ್ಲ. ಮಂಗಳವೇಡೆಗೆ ಹೋಗಿದ್ದ ಬಿಜ್ಜಳನ ದೊಡ್ಡ ಸೈನ್ಯ ಕರ್ಣದೇವನ ಅಧೀನದಲ್ಲಿ ನಾಳೆ ಕಲ್ಯಾಣಕ್ಕೆ ಹಿಂದಿರುಗುತ್ತದೆ. ಮಂಚಣನವರೇ ಹೇಳಿರುವಂತೆ ಶರಣರ ನಾಶ ಬಿಜ್ಜಳನ ಉದ್ದೇಶವಾದರೆ, ನಗರ ಸೈನ್ಯಶಿಬಿರವಾಗುತ್ತದೆ. ದಂಡಾಜ್ಞೆಯನ್ನು ನಾವು ಪ್ರತಿಭಟಿಸುವೆವೆಂಬ ಸಂದೇಹ ಹುಟ್ಟಿದರೂ ಬಂಧಿಗಳ ರಹಸ್ಯವಧೆಗೆ ಬಿಜ್ಜಳನು ಆಜ್ಞೆಮಾಡಬಹುದು. ಈ ಸಂದರ್ಭದಲ್ಲಿ ನಾವು ಬಹಳ ಎಚ್ಚರದಿಂದ ವರ್ತಿಸಬೇಕು.”
{{gap}}-ಮಾಚಿದೇವರು ಯೋಚಿಸಿ ಹೇಳಿದರು.<br />
{{gap}}“ಹಾಗಾದರೆ ನಿಮ್ಮ ಸಲಹೆಯೇನು?” ಎಂದರು ಸಕಲೇಶ ಮಾದರಸರು.<br />
{{gap}}"ಚಾಲುಕ್ಯರಾಜ್ಯದ ಶೈವಮಠಗಳಿಗೆ, ಶರಣಧರ್ಮದ ಪ್ರೋತ್ಸಾಹಕರಾದ ಸಾಮಂತರಿಗೆ, ಇಂದೇ ರಹಸ್ಯವಾಗಿ ಸುದ್ಧಿ ಕಳುಹಿಸುತ್ತೇನೆ. ಅವರಿಂದ ಸಹಾಯ ಬರಲು ಒಂದೆರಡು ವಾರಗಳಾದರೂ ಆಗಬಹುದು. ಈ ಅವಧಿಯಲ್ಲಿ ನಾವು ಬಂಧಿಗಳ ಪರವಾಗಿ ಕ್ಷಮಾಯಾಚನೆಯ ಮನವಿಯೊಂದನ್ನು ಸಿದ್ಧಗೊಳಿಸಿ,<noinclude></noinclude>
8zdjmsh5ko69lyg1zqrc1ewm500855k
317480
317479
2026-05-06T07:01:15Z
Pragathi. BH
7585
317480
proofread-page
text/x-wiki
<noinclude><pagequality level="4" user="Pragathi. BH" />{{rh|೨೬೨||ಕ್ರಾಂತಿ ಕಲ್ಯಾಣ}}</noinclude>ಕರ್ತವ್ಯವಾಗಿದೆ. ಪ್ರಸ್ತುತ ಬಂಧನದಲ್ಲಿರುವ ಮಧುವರಸ ಹರಳಯ್ಯ ಶೀಲವಂತರಿಗೆ ವರ್ಣಸಂಕರದ ಅಪರಾಧಕ್ಕಾಗಿ ಮರಣದಂಡನೆ ವಿಧಿಸಲು ಸರ್ವಾಧಿಕಾರಿ ಬಿಜ್ಜಳರಾಯರು ನಿರ್ಧರಿಸಿದ್ದಾರೆ. ಈ ಸಂಬಂಧವಾದ ದಂಡಾಜ್ಞೆಗೆ ನ್ಯಾಯಪೀಠದ ಅನುಮೋದನೆ ಪಡೆಯಲು ಈ ಸಂಜೆ ನಾರಣ ಕ್ರಮಿತರು ನನ್ನ ಬಳಿಗೆ ಬಂದಿದ್ದರು. ನಾನು ಒಪ್ಪಿಗೆ ಕೊಡಲು ನಿರಾಕರಿಸಿದಾಗ, ನೀವು ಗುಪ್ತಶರಣರೆಂಬುದನ್ನು ಬಯಲುಮಾಡುತ್ತೇನೆ,” ಎಂದು ಬೆದರಿಕೆ ಹಾಕಿದರು. ಶರಣರ ಮೇಲೆ ನಿರಂತರ ದಬ್ಬಾಳಿಕೆ, ಶರಣಧರ್ಮದ ವಿಧ್ವಂಸ, ಇವು ಮುಂದೆ ಬಿಜ್ಜಳರಾಯರ ಆಡಳಿತ ಸೂತ್ರಗಳಾಗುತ್ತವೆ. ಈ ವಿಷಮ ಸನ್ನಿವೇಶದಲ್ಲಿ ಶರಣರ ರಕ್ಷಣೆಗಾಗಿ ನೀವು ನಿಮ್ಮ ಶಕ್ತಿ ಸಾಮರ್ಥ್ಯಗಳೆಲ್ಲವನ್ನೂ ಉಪಯೋಗಿಸಬೇಕಾಗುವುದು. ಈ ವಿಚಾರವನ್ನು ಅನುಭವಮಂಟಪದ ಪ್ರಮುಖ ಶರಣರಿಗೆ ರಹಸ್ಯವಾಗಿ ತಿಳಿಸಿ ಬಂಧನದಲ್ಲಿರುವವರ ಬಿಡುಗಡೆಗಾಗಿ ಪ್ರಯತ್ನಿಸಬೇಕೆಂದು ನನ್ನ ಸಲಹೆ.
{{Right|ಇತಿ, ಮಂಚಣ.” }}
{{gap}}ಸಭೆ ಮುಗಿದು ಶರಣರೆಲ್ಲ ಹೊರಗೆ ಹೋದಮೇಲೆ ಮಾಚಿದೇವರು ಸಕಲೇಶ ಮಾದರಸ, ಚೆನ್ನಬಸವಣ್ಣನವರಿಗೆ ಪತ್ರದ ವಿಚಾರ ತಿಳಿಸಿದರು.<br />
{{gap}}ಪತ್ರವನ್ನು ಓದಿದಾಗ ಚೆನ್ನಬಸವಣ್ಣನವರ ಮುಖ ವಿವರ್ಣವಾಯಿತು. ಕಾತರದಿಂದ ಅವರು, “ಬಂಧಿಗಳನ್ನು ಉಳಿಸಲು ನಾವು ಎಲ್ಲ ಪ್ರಯತ್ನಗಳನ್ನೂ ಮಾಡಬೇಕು,” ಎಂದರು.<br />
{{gap}}“ಅದು ಅಷ್ಟು ಸುಲಭವಾದ ಕಾರ್ಯವಲ್ಲ. ಮಂಗಳವೇಡೆಗೆ ಹೋಗಿದ್ದ ಬಿಜ್ಜಳನ ದೊಡ್ಡ ಸೈನ್ಯ ಕರ್ಣದೇವನ ಅಧೀನದಲ್ಲಿ ನಾಳೆ ಕಲ್ಯಾಣಕ್ಕೆ ಹಿಂದಿರುಗುತ್ತದೆ. ಮಂಚಣನವರೇ ಹೇಳಿರುವಂತೆ ಶರಣರ ನಾಶ ಬಿಜ್ಜಳನ ಉದ್ದೇಶವಾದರೆ, ನಗರ ಸೈನ್ಯಶಿಬಿರವಾಗುತ್ತದೆ. ದಂಡಾಜ್ಞೆಯನ್ನು ನಾವು ಪ್ರತಿಭಟಿಸುವೆವೆಂಬ ಸಂದೇಹ ಹುಟ್ಟಿದರೂ ಬಂಧಿಗಳ ರಹಸ್ಯವಧೆಗೆ ಬಿಜ್ಜಳನು ಆಜ್ಞೆಮಾಡಬಹುದು. ಈ ಸಂದರ್ಭದಲ್ಲಿ ನಾವು ಬಹಳ ಎಚ್ಚರದಿಂದ ವರ್ತಿಸಬೇಕು.”
{{gap}}-ಮಾಚಿದೇವರು ಯೋಚಿಸಿ ಹೇಳಿದರು.<br />
{{gap}}“ಹಾಗಾದರೆ ನಿಮ್ಮ ಸಲಹೆಯೇನು?” ಎಂದರು ಸಕಲೇಶ ಮಾದರಸರು.<br />
{{gap}}"ಚಾಲುಕ್ಯರಾಜ್ಯದ ಶೈವಮಠಗಳಿಗೆ, ಶರಣಧರ್ಮದ ಪ್ರೋತ್ಸಾಹಕರಾದ ಸಾಮಂತರಿಗೆ, ಇಂದೇ ರಹಸ್ಯವಾಗಿ ಸುದ್ಧಿ ಕಳುಹಿಸುತ್ತೇನೆ. ಅವರಿಂದ ಸಹಾಯ ಬರಲು ಒಂದೆರಡು ವಾರಗಳಾದರೂ ಆಗಬಹುದು. ಈ ಅವಧಿಯಲ್ಲಿ ನಾವು ಬಂಧಿಗಳ ಪರವಾಗಿ ಕ್ಷಮಾಯಾಚನೆಯ ಮನವಿಯೊಂದನ್ನು ಸಿದ್ಧಗೊಳಿಸಿ,<noinclude></noinclude>
r92ighhsi42omz5i7itvq0rm1s492ht
ಪುಟ:ಕ್ರಾಂತಿ ಕಲ್ಯಾಣ.pdf/೨೮೭
104
78635
317528
253997
2026-05-06T09:25:04Z
Shreelatha.Halemane
7642
/* Validated */
317528
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೨೭೪|right=ಕ್ರಾಂತಿ ಕಲ್ಯಾಣ}}
ಪುನಃ ಪಡೆಯಲು ಪ್ರಯತ್ನಿಸಿದಾಗ ಮೇಲಿನ ಎರಡು ಸಂಸ್ಥೆಗಳು ಅವನಿಗೆ ಎಲ್ಲ ವಿಧದಲ್ಲಿಯೂ ಸಹಾಯ ಮಾಡಿದವು.”
{{gap}} ಸನ್ಯಾಸಿಯ ನುಡಿಗಳನ್ನು ಕುತೂಹಲದಿಂದ ಕೇಳುತ್ತಿದ್ದ ಬಿಜ್ಜಳನು ಮಧ್ಯೆಬಂದು, “ಈ ಐತಿಹಾಸಿಕ ಘಟನೆಗಳಿಗೂ ನಿಮ್ಮ ಪರಿಚಯಕ್ಕೂ ಇರುವ ಸಂಬಂಧವೇನು?” ಎಂದು ಕೇಳಿದನು.
{{gap}} “ನಾನು ಆ ವಿಚಾರಕ್ಕೆ ಬರುತ್ತಿದ್ದೇನೆ, ಸರ್ವಾಧಿಕಾರಿಗಳೆ,” ಸನ್ಯಾಸಿ ಉತ್ತರಕೊಟ್ಟನು. "ಚಾಲುಕ್ಯ ರಾಜ್ಯದ ಆರ್ಥಿಕ ಭದ್ರತೆ ಈಗ ವೀರಬಣಂಜು ಸಂಘದ ಕಾರ್ಯಚಟುವಟಿಕೆಗಳನ್ನು ಅವಲಂಬಿಸಿದೆ. ಸಾಮಂತ ಅಧಿಕಾರಿಗಳಂತೆ ಸಾಮಾನ್ಯ ಜನರೂ ಇದನ್ನು ತಿಳಿದಿದ್ದಾರೆ. ಆದರೆ ವೀರಬಣಂಜು ಸಂಘದ ಮಾತೃಸಂಸ್ಥೆಯಾದ ಐಯಾವಳೆಯ ಐನೂರ್ವರು ಸ್ವಾಮಿಗಳ ಮಹಾಸಂಘದ ವಿಚಾರ ಯಾರಿಗೂ ತಿಳಿಯದು. ಈ ವಿಚಿತ್ರ ಪರಿಸ್ಥಿತಿಯ ಕಾರಣವೇನು ಎಂಬುದನ್ನು ನೀವು ಯಾವಾಗಲಾದರೂ ಯೋಚಿಸಿದ್ದೀರಾ ?”
{{gap}} “ಈ ಸಂದೇಹ ಪರಿಹಾರಕ್ಕಾಗಿ ಚಿದ್ಘನ ಶಿವಾಚಾರ್ಯರು ನಿಮ್ಮನ್ನು ನನ್ನ ಬಳಿಗೆ ಕಳುಹಿಸಿದರೆ?” ಬಿಜ್ಜಳನು ನಸುನಕ್ಕು ನುಡಿದನು. “ರಾಷ್ಟ್ರಕೂಟದ ಕನ್ನರದೇವನು ಐನೂರ್ವರು ಸ್ವಾಮಿಗಳ ಮಹಾಸಂಘವನ್ನು ಶಾಸನಬಾಹಿರವೆಂದು ಘೋಷಿಸಿದನು. ಅನಂತರ ಕೆಲವು ವರ್ಷಗಳು ಅದು ರಹಸ್ಯವಾಗಿ ಕಾರ್ಯಾಚರಣೆ ನಡೆಸುತ್ತಿದ್ದು ಅನಂತರ ನಾಮಾವಶೇಷವಾಯಿತು. ಈಗ ಅದು ಅಸ್ತಿತ್ವದಲ್ಲಿಲ್ಲ.”
{{gap}} ಇದುವರೆಗೆ ಸರಳತೆಯ ಮೃದುಕಂಠದಿಂದ ಮಾತಾಡುತ್ತಿದ್ದ ಸನ್ಯಾಸಿ ಹಠಾತ್ತನೆ ದನಿ ಹೆಚ್ಚಿಸಿ, “ಈ ನಿಮ್ಮ ತಪ್ಪು ತಿಳುವಳಿಕೆಯೇ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಅನರ್ಥ ಅತ್ಯಾಚಾರಗಳ ಕಾರಣ. ಐನೂರ್ವರ ಮಹಾಸಂಘ ಈಗಲೂ ಅಸ್ತಿತ್ವದಲ್ಲಿದೆ. ಪ್ರಚಾರ ಪ್ರಕಟನೆಗಳಿಲ್ಲದೆ ರಹಸ್ಯವಾಗಿ ಕಾರ್ಯ ನಡೆಸುತ್ತಿರುವುದರಿಂದ ಅದರ ವಿಚಾರ ಯಾರಿಗೂ ತಿಳಿಯದು. ಇಂಗಿತ ಮಾತ್ರದಿಂದ ರಾಜ್ಯಾದ್ಯಂತ ಅಶಾಂತಿ ಅಂತಃಕಲಹಗಳನ್ನು ಪ್ರಾರಂಭಿಸಿ ನಿಮ್ಮ ರಾಜ್ಯಾಪಹಾರಕ ಸರ್ವಾಧಿಕಾರಿ ಆಡಳಿತವನ್ನು ಕ್ಷಣಾರ್ಧದಲ್ಲಿ ಧ್ವಂಸ ಮಾಡುವ ಶಕ್ತಿ ಆ ಮಹಾಸಂಸ್ಥೆಗಿರುತ್ತದೆ. ನಿಮಗೆ ಸಕಾಲದಲ್ಲಿ ಎಚ್ಚರಿಕೆ ಕೊಡುವ ಪರಮೋದ್ದೇಶದಿಂದ ನಾನಿಲ್ಲಿಗೆ ಬಂದಿದ್ದೇನೆ.” ಎಂದು ಗಂಭೀರವಾಗಿ ನುಡಿದನು.
{{gap}} ಬಿಜ್ಜಳನು ಚಡಪಡಿಸಿ ಭದ್ರಾಸನದಿಂದದ್ದನು. ಕಣ್ಣಗಳು ಕೆಂಪೇರಿ ಕಿಡಿಯುಗುಳಿದವು. ಕರ್ಕಶಕಂಠದಿಂದ ಅವನು, “ವೇಷಧಾರಿ ಕ್ರಾಂತಿಕಾರನು ನೀನು ! ನನ್ನ ಶತೃಗಳು ಯಾವುದೋ ದುರುದ್ದೇಶದಿಂದ ನಿನ್ನಲ್ಲಿಗೆ ಕಳುಹಿಸಿರಬೇಕು.<noinclude></noinclude>
dsn2nuhzr1a9gibh7tpu75fqw0f0wfd
ಪುಟ:ಕ್ರಾಂತಿ ಕಲ್ಯಾಣ.pdf/೨೮೮
104
78636
317529
253998
2026-05-06T09:25:49Z
Shreelatha.Halemane
7642
/* Validated */
317529
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮಾನವನು ದಾನವನಾದಾಗ|right=೨೭೫}}
ನಿನ್ನನ್ನು ಬಂಧಿಸಿ ಸೆರೆಯಲ್ಲಿಡುತ್ತೇನೆ. ಯಾರಲ್ಲಿ?” ಎಂದು ಗಜರಿ ನುಡಿದು ಭಟರನ್ನು ಕರೆದನು.
{{gap}} ಕೆಲವು ಕ್ಷಣಗಳಾದರೂ ಭಟರು ಬರಲಿಲ್ಲ. ನಿರ್ಲಿಪ್ತನಂತೆ ಗಂಭೀರವಾಗಿ ಕುಳಿತಿದ್ದ ಸನ್ಯಾಸಿ ತುಸು ಹೊತ್ತಿನ ಮೇಲೆ ಕುಹಕದ ನಗೆ ಹಾರಿಸಿ, “ನಮ್ಮ ಏಕಾಂತ ಸಂದರ್ಶನಕ್ಕೆ ಅಡ್ಡಿಯಾಗದಿರಲೆಂದು ನಿಮ್ಮಭಟರು ಅರಮನೆಯ ಈ ಭಾಗದಿಂದ ದೂರ ಹೋಗಿದ್ದಾರೆ, ಬಿಜ್ಜಳರಾಯರೆ. ನಿಮ್ಮ ಕರೆ ಅವರಿಗೆ ಕೇಳಿಸುವುದಿಲ್ಲ. ಒಂದು ವೇಳೆ ಕೇಳಿಸಿ ಅವರಿಲ್ಲಿಗೆ ಬಂದರೂ ಐಯ್ಯಾವಳೆಯ ಐನೂರ್ವರು ಸ್ವಾಮಿಗಳ ಮಹಾಸಂಘದ ಅಧ್ಯಕ್ಷನನ್ನು ಸೆರೆಹಿಡಿಯುವ ಧೈರ್ಯ ಅವರಲ್ಲಿ ಯಾರಿಗೂ ಇರುವುದಿಲ್ಲ” ಎಂದು ಹೇಳಿ ಬೆರಳಲ್ಲಿ ಮುಚಿಟ್ಟಿದ್ದ ಮುದ್ರೆಯುಂಗುರ ಕಾಣುವಂತೆ ಬಲಗೈಯನ್ನು ಮುಂದೆ ಚಾಚಿದನು.
{{gap}} ಉಂಗುರಕ್ಕೆ ಜೋಡಿಸಿದ್ದ ನೀಲಮಣಿ ಗಗನದ ತೇಜಃಪೂರ್ಣ ನಕ್ಷತ್ರವೊಂದನ್ನು ಕಿತ್ತು ಭೂಮಿಗೆ ತಂದಂತೆ ಅಪೂರ್ವ ಕಾಂತಿಯಿಂದ ಕಣ್ಣುಗಳು ಕೋರೈಸುವಂತೆ ಬೆಳಗಿತು.
{{gap}} ಗರುಡ ಮಣಿಯನ್ನು ಕಂಡ ಸರ್ಪದಂತೆ ಬಿಜ್ಜಳನು ಸ್ತಂಭಿತನಾಗಿ ನೆಟ್ಟ ದೃಷ್ಟಿಯಿಂದ ಉಂಗುರವನ್ನು ನೋಡುತ್ತಿದ್ದನು. ಕೆಲವು ಕ್ಷಣಗಳ ಅನಂತರ ತಲೆ ತಿರುಗಿ ಗರ ಬಡಿದಂತಾದಾಗ, ಸನ್ಯಾಸಿ ಸನ್ನೆಯಿಂದ ಕುಳಿತುಕೊಳ್ಳುವಂತೆ ಹೇಳಿ, ಅನುನಯದ ಮಿದುದನಿಯಿಂದ, “ಈಗ ನನ್ನ ಪೂರ್ಣ ಪರಿಚಯ ನಿಮಗೆ ತಿಳಿದಂತಾಯಿತು. ಇನ್ನು ನಾವು ಬಹುದಿನದ ಗೆಳೆಯರಂತೆ ಆವೇಶ ಆಕ್ರೋಶಗಳಿಲ್ಲದೆ ಮಾತುಕಥೆಗಳನ್ನು ಮುಗಿಸಬಹುದಲ್ಲವೆ?” ಎಂದನು.
{{gap}} ಬಿಜ್ಜಳನು ತಲೆಯಾಡಿಸಿ ಸಮ್ಮತಿ ಸೂಚಿಸಿದನು.
{{gap}}ಸನ್ಯಾಸಿ ಹೇಳಿದನು : “ಐನೂರ್ವರು ಸ್ವಾಮಿಗಳ ಮಹಾಸಂಘದ ಧಾರ್ಮಿಕ ಸಂಸ್ಥೆ, ದಕ್ಷಿಣ ಭಾರತದ ಸಂಸ್ಥಾನಾಧೀಶರು, ಸಾಮಂತರು, ಪ್ರಭಾವಶಾಲಿ ಗುರುಪೀಠಗಳ ಕಾರ್ಯಕರ್ತರು, ಶ್ರೀಮಂತ ವರ್ತಕರು, ಸಾಮಾನ್ಯ ಪ್ರಜೆಗಳು, ಇವರೆಲ್ಲ ಮಹಾಸಂಘಕ್ಕೆ ಪ್ರತಿನಿಧಿಗಳನ್ನು ಕಳುಹಿಸಿದ್ದಾರೆ. ಸಂಸ್ಥೆಯ ಸದಸ್ಯತ್ವ ಪಡೆಯಲು ನೀವು ಕೂಡ ಎರಡು ಸಾರಿ ಪ್ರಯತ್ನಿಸಿ ವಿಫಲರಾದಿರಿ. ಈಗ ಮೂರನೆಯ ಸಾರಿ ನಿಮ್ಮ ಅಭ್ಯರ್ಥಿ ಪತ್ರ ನನ್ನ ಹತ್ತಿರ ಬಂದಿದೆ. ಅದನ್ನು ಅಂಗೀಕರಿಸುವುದೇ ನಿರಾಕರಿಸುವುದೇ ಎಂಬುದನ್ನು ನಿರ್ಧರಿಸುವ ಮೊದಲು ನಿಮ್ಮೊಡನೆ ಕೆಲವು ವಿಷಯಗಳನ್ನು ಪ್ರಸ್ತಾಪಿಸಬೇಕಾಗಿದೆ.”
{{gap}} “ನಾನು ಸಿದ್ಧವಾಗಿದ್ದೇನೆ, ಭಗವನ್. ಆದರೆ ನನ್ನ ಪ್ರಶ್ನೆಯೊಂದಕ್ಕೆ ನೀವು<noinclude></noinclude>
6pxg55mfjth4toa0way95g5izoo9wdl
ಪುಟ:ಕ್ರಾಂತಿ ಕಲ್ಯಾಣ.pdf/೨೮೯
104
78637
317530
253996
2026-05-06T09:26:49Z
Shreelatha.Halemane
7642
/* Validated */
317530
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೨೭೬|right=ಕ್ರಾಂತಿ ಕಲ್ಯಾಣ}}
ಮೊದಲು ಉತ್ತರ ಕೊಡಬೇಕಾಗುವುದು.” - ಬಿಜ್ಜಳನು ಯೋಚಿಸಿ ಹೇಳಿದನು. ಐನೂರ್ವರ ಮಹಾಸಂಘದಂತಹ ಐತಿಹಾಸಿಕ ಪ್ರಭಾವಶಾಲಿ ಸಂಸ್ಥೆಯ ಅಧ್ಯಕ್ಷರೊಡನೆ ರೂಢಾಚರಣೆ, ಜ್ವಾಲಾಮುಖಿಯೊಡನೆ ಸರಸವಾಡಿದಂತೆ ಎಂಬುದು ಅವನಿಗೆ ತಿಳಿದಿತ್ತು. ಅರಮನೆಯ ರಕ್ಷಕಭಟರು ತನ್ನ ಆಜ್ಞೆಗಳನ್ನು ಉಲ್ಲಂಘಿಸಿ ದೂರ ಸರಿದು ನಿಂತಿದ್ದನ್ನು ಕಂಡು ಅವನು ಅಚ್ಚರಿಗೊಂಡಿದ್ದನು. ತನ್ನ ಅಭ್ಯರ್ಥಿ ಪತ್ರದ ಬಗೆಗೆ ಮಹಾಸಂಘದ ಪ್ರತಿಕ್ರಿಯೆಯನ್ನು ತಿಳಿದುಕೊಳ್ಳುವ ಕುತೂಹಲ ಎಚ್ಚೆತ್ತಿತ್ತು.
{{gap}} “ನಿಮ್ಮ ಪ್ರಶ್ನೆಯೇನು? ಸಂಕೋಚವಿಲ್ಲದೆ ಕೇಳಬಹುದು.” -ಸನ್ಯಾಸಿ ಕೂಡಲೆ ಉತ್ತರ ಕೊಟ್ಟನು.
{{gap}} “ನಾನು ಕಳುಹಿಸಿದ ಮೊದಲೆರಡು ಅಭ್ಯರ್ಥಿ ಪತ್ರಗಳನ್ನು ಮಹಾಸಂಘ ನಿರಾಕರಿಸಿದ ಕಾರಣವೇನು?”
{{gap}} “ಅಂಗೀಕಾರ ನಿರಾಕರಣೆಗೆ ಕಾರಣ ಕೊಡುವುದು ಮಹಾಸಂಘದ ಸಂಪ್ರದಾಯವಲ್ಲ. ಆದರೂ ವಿಶೇಷ ಸಂದರ್ಭವೆಂದು ಪರಿಗಣಿಸಿ ನಿಮಗೆ ಉತ್ತರ ಕೊಡುತ್ತೇನೆ. ನಿರಾಕರಣೆಗೆ ನೀವು ತಿಳಿದಿರುವ ಕಾರಣವೇನು?
{{gap}} ಪ್ರಶ್ನೆಗೆ ಮರುಪ್ರಶ್ನೆ. ಬಿಜ್ಜಳನು ಅಪೇಕ್ಷಿಸಿದ್ದುದೂ ಆ ಅವಕಾಶವನ್ನೇ.
{{gap}} “ಮಹಾಸಂಘದ ವಾರ್ಷಿಕ ಸಭೆಗಳಲ್ಲಿ ತನ್ನ ಅಭ್ಯರ್ಥಿ ಪತ್ರ ಚರ್ಚೆಗೆ ಬಂದಾಗ ದೇವಗಿರಿ, ಸಿಂಧವಾಡಿ, ಗೋವೆ ಮತ್ತು ಹೊಯ್ಸಳನಾಡಿನ ಪ್ರತಿನಿಧಿಗಳು ತೀವ್ರವಾಗಿ ವಿರೋಧಿಸಿದರೆಂದು ಕೇಳಿದ್ದೇನೆ. ಈ ಪ್ರದೇಶಗಳ ಸಾಮಂತರು, ಮಾಂಡಲಿಕರು, ಮೊದಲಿಂದ ವಿನಾಕಾರಣ ನನ್ನ ಮೇಲೆ ಮತ್ಸರ ಸಾಧಿಸುತ್ತಿದ್ದಾರೆ. ಮಹಾಸಂಘದಿಂದ ನನ್ನನ್ನು ದೂರವಾಗಿಡುವುದು ಅವರ ಅಪೇಕ್ಷೆ.” -ಎಂದು ಅವನು ಉತ್ತರಿಸಿದನು.
{{gap}} ಸನ್ಯಾಸಿ ಹೇಳಿದನು : “ನಿಮಗೆ ಬಹುಮತ ದೊರಕಿತು. ಆದರೂ ಅನಂತರ ನಡೆದ ಪ್ರಕಟ ಅಧಿವೇಶನದಲ್ಲಿ ನೀವು ನಿರೀಶ್ವರವಾದಿ ನಾಸ್ತಿಕರೆಂಬ ಕಾರಣದಿಂದ ಪತ್ರ ನಿರಾಕರಿಸಲ್ಪಟ್ಟಿತು.”
{{gap}} ಬಿಜ್ಜಳನು ಆ ದಿನ ಎರಡನೆಯ ಸಾರಿ ವಿಚಲಿತನಾದನು. ಚಾಲುಕ್ಯ ರಾಜ್ಯದ ಸರ್ವಾಧಿಕಾರಿ, ಮಹಾಮಂಡಲೇಶ್ವರನಾದ ನನ್ನ ಮೇಲೆ ನಾಸ್ತಿಕವಾದದ ಆರೋಪವೆ? ಐನೂರ್ವರ ಮಹಾಸಂಘ ಎಂತಹ ಪ್ರಭಾವಶಾಲಿ ಸಂಸ್ಥೆಯೇ ಆಗಿರಲಿ, ತನ್ನ ಅಧಿಕಾರವ್ಯಾಪ್ತಿ ಉಪಯುಕ್ತತೆಗಳನ್ನು ಅತಿಕ್ರಮಿಸುತ್ತಿದೆಯೆಂದು ಅವನು ಭಾವಿಸಿದನು. ರಾಜ್ಯಾಪಹಾರಕ ನಿರಂಕುಶ ಸರ್ವಾಧಿಕಾರಿಗೆ ಸಹಜವಾದ ಉದ್ದಟತನದಿಂದ<noinclude></noinclude>
flhpmmttigzi53k08w0wu5egsyd6515
ಪುಟ:ಕ್ರಾಂತಿ ಕಲ್ಯಾಣ.pdf/೨೯೦
104
78638
317531
254003
2026-05-06T09:27:38Z
Shreelatha.Halemane
7642
/* Validated */
317531
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=ಮಾನವನು ದಾನವನಾದಾಗ|right=೨೭೭}}</noinclude>
ದರ್ಪದ ದನಿಯಲ್ಲಿ, “ನನ್ನ ಧಾರ್ಮಿಕ ವಿಶ್ವಾಸ ಅವಿಶ್ವಾಸಗಳನ್ನು ಮಹಾಸಂಘವೇಕೆ ಪರಿಗಣಿಸಬೇಕು ? ನಾನು ನಾಸ್ತಿಕನೆಂದು ನಿಮಗೆ ತಿಳಿದದ್ದು ಹೇಗೆ?” ಎಂದನು.
<p>
{{gap}}ಸನ್ಯಾಸಿ ಹೇಳಿದನು : “ಐನೂರ್ವರ ಮಹಾಸಂಘವೊಂದು ಧಾರ್ಮಿಕ ಸಂಸ್ಥೆ. ಜಗತ್ಕರ್ತನನ್ನು ನಿರಾಕರಿಸುವ ನಾಸ್ತಿಕ ಚಾರ್ವಾಕರಿಗೆ ಅದರಲ್ಲಿ ಸ್ಥಾನ ಕೊಡಕೂಡದೆಂಬುದು ನಮ್ಮ ಮೂಲ ನಿಬಂಧನೆ. ಭುಜಬಲ ಚಕ್ರವರ್ತಿ, ನಿಶ್ಯಂಕಮಲ್ಲ, ಶನಿವಾರ ಸಿದ್ದಿ ಮುಂತಾದ ನಿಮ್ಮ ಬಿರುದುಗಳು ನಿಮ್ಮ ನಾಸ್ತಿಕ ವಾದವನ್ನು ಸ್ಪಷ್ಟಪಡಿಸುವುದೆಂದು ಮಹಾಸಂಘ ಭಾವಿಸಿದೆ. ನಾರಣಕ್ರಮಿತನಂತಹ ನಿರೀಶ್ವರವಾದಿ ಮೀಮಾಂಸಕನನ್ನು ರಾಜಪುರೋಹಿತನನ್ನಾಗಿ ನೇಮಿಸಿ, ಭಕ್ತಿಪ್ರಧಾನವಾದ ಶೈವಶರಣಧರ್ಮದ ಮೇಲೆ ದಬ್ಬಾಳಿಕೆ ಆರಂಭಿಸಿ, ನೀವು ಆ ಅಭಿಪ್ರಾಯವನ್ನು ಸಮರ್ಥಿಸುತ್ತಿದ್ದೀರಿ. ಐನೂರ್ವರ ಮಹಾಸಂಘ ನಿಮ್ಮ ಕಾರ್ಯವಿಧಾನವನ್ನು ವಿರೋಧಿಸುತ್ತದೆ.”
<p>
{{gap}}ಬಿಜ್ಜಳನ ಮೊಗದಲ್ಲಿ ವಿಸ್ತಾರದ ನಗೆ ಮೂಡಿತು. ಕುಹಕದ ಚುಚ್ಚು ದನಿಯಿಂದ ಅವನು, “ಹಾಗಾದರೆ ಶರಣರು ಪ್ರಾರಂಭಿಸಿರುವ ವರ್ಣಸಂಕರದ ಕೃತ್ಯಗಳನ್ನು ವೈದಿಕ ಧರ್ಮದ ಅಪಚಾರಗಳನ್ನು ನೀವು ಅನುಮೋದಿಸುವಿರಾ?” ಎಂದು ಕೇಳಿದನು.
<p>
{{gap}} “ಈಗ ನಮ್ಮಲ್ಲಿ ಪ್ರಚಾರದಲ್ಲಿರುವ ಸಮಾಜಘಾತುಕವಾದ ಜಾತಿ ಪಂಥವನ್ನು ನೀವು ವರ್ಣಾಶ್ರಮಧರ್ಮವೆಂದು ಕರೆಯುವಿರಾ?” ಸನ್ಯಾಸಿ ಉತ್ತರಿಸಿದನು. “ಹಿಂದೊಂದು ಕಾಲದಲ್ಲಿ ನಮ್ಮ ಸಂಸ್ಕೃತಿ ಸಂಪ್ರದಾಯಗಳ ರಕ್ಷಣೆಗೆ ಅಗತ್ಯವಾಗಿದ್ದ ವರ್ಣಧರ್ಮದ ಅಪವಾದ ರೂಪವಾದ ವಿರೂಪಚಿತ್ರವೇ ಈಗಿನ ಜಾತಿ ಪಂಥ. ಅದು ನಮ್ಮ ಸಮಾಜವನ್ನು ನೂರು ಚೂರುಗಳಾಗಿ ಮಾಡಿದೆ. ಅದನ್ನು ಹೀಗೆಯೇ ಬೆಳೆಯಬಿಟ್ಟರೆ ಆ ನೂರು ಚೂರುಗಳು ಸಾವಿರ ಚೂರುಗಳಾಗುವುವು. ಸಂಪ್ರದಾಯ ಶರಣರಾದ ವೈದಿಕರು ಈ ವಿದ್ರೂಪ ವರ್ಣಧರ್ಮವನ್ನು ಅನುಮೋದಿಸಿ ಸಮಾಜ ದ್ರೋಹಕ್ಕೆ ತೊಡಗಿದ್ದಾರೆ. ಈ ವಿಚಿತ್ರ ಪರಿಸ್ಥಿತಿಯಲ್ಲಿ ಜಾತಿಪಂಥವನ್ನು ವಿರೋಧಿಸಿ ಸಮಾಜದಲ್ಲಿ ಭಾವೈಕ್ಯತೆಯನ್ನು ಸಾಧಿಸಲು ಶರಣಧರ್ಮ ಪ್ರಯತ್ನಿಸುತ್ತಿದೆ. ಚಾಲುಕ್ಯ ರಾಜ್ಯದ ಸಾಮಾನ್ಯ ಪ್ರಜೆಗಳು, ಶ್ರೀಮಂತ ಸಾಮಂತರು, ಬುದ್ಧಿಜೀವಿ ಶಿಷ್ಟರು ಅದಕ್ಕೆ ಅನುಮೋದನೆ ಕೊಟ್ಟಿದ್ದಾರೆ. ಆರು ವರ್ಷಗಳ ಅಲ್ಪಾವಧಿಯಲ್ಲಿ ಶೈವಶರಣ ಧರ್ಮ ಸಾಧಿಸಿರುವ ವ್ಯಾಪ್ತಿ ಪ್ರಭಾವಗಳು ಅದರ ನಿದರ್ಶನ."
<p>
{{gap}} “ಹರಳಯ್ಯ ಮಧುವರಸರ ವಿವಾದ ಸಂಬಂಧ, ಅಸ್ಪಶ್ಯ ತರುಣನೊಬ್ಬನಿಗೆ ಬ್ರಾಹ್ಮಣ ಕನೈಯನ್ನು ಕೊಟ್ಟು ಮದುವೆ ಮಾಡಿದ್ದು, ಈ ವರ್ಣಸಂಕರವನ್ನು<noinclude></noinclude>
ie7tfric65m4chzes574of0d1jteojh
ಪುಟ:ಕ್ರಾಂತಿ ಕಲ್ಯಾಣ.pdf/೨೯೧
104
78639
317533
254006
2026-05-06T09:28:51Z
Shreelatha.Halemane
7642
/* Validated */
317533
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=೨೭೮ |right=ಕ್ರಾಂತಿ ಕಲ್ಯಾಣ}}</noinclude>
ಮಹಾಸಂಘ ಒಪ್ಪುವುದೆ?” -ಬಿಜ್ಜಳನು ಅಚ್ಚರಿಯಿಂದ ಪ್ರಶ್ನಿಸಿದನು.
{{gap}}ಸನ್ಯಾಸಿ ಹೇಳಿದನು : “ವರ್ಣ ವಿಭಾಗ ಗುಣಕರ್ಮಗಳನ್ನು ಅವಲಂಬಿಸಿದೆ, ಜಾತಿಯನ್ನಲ್ಲ. ಈ ಆರ್ಯಸತ್ಯವನ್ನು ಮರೆಯುವ ಸಮಾಜ, ಪತನದ ದಾರಿ ಹಿಡಿದಂತೆಯೆ. ತನ್ನ ಭಕ್ತಿ ನಿಷ್ಠೆ ಸದ್ವರ್ತನೆಗಳಿಂದ ಹರಳಯ್ಯ ಶ್ರೇಷ್ಠ ಕಲಾವಿದ. ಅಜಂತದ ಚೀರಘಟ್ಟ ಕಲಾ ಸಂಪ್ರದಾಯ ಅವನಲ್ಲಿ ಜೀವಂತವಾಗಿದೆ.
{{gap}} “ದುಶ್ಶೀಲಃ ಶಿಲಯುಕ್ತೋ ವಾ ಯಾ ವಾ ಕೋಷ್ಯಸ್ಯ ಲಕ್ಷಣಂ<br>
{{gap}} ಪ್ರತಿಭಾಭೂತಿ ಸಂಯುಕ್ತೋ ಸ ಪೂಜ್ಯೋ ರಾಜಪುತ್ರವತ್ ||
{{gap}}“ಲೆಂಕನಾಗಲಿ, ಕಿಂಕರನಾಗಲಿ, ಶರಣನಾಗಲಿ ಸಂದೇಹಿಯಾಗಲಿ, ದರ್ಶನ ಸ್ಪರ್ಶನವುಳ್ಳವರಾಗಲಿ ಪ್ರತಿಭಾಶಾಲಿಯಾದ ಕಲಾಕಾರನನ್ನು ರಾಜಪುತ್ರನಂತೆ ಗೌರವಿಸಬೇಕು ಎಂದು ಶೈವಾಗಮಗಳು ಹೇಳುತ್ತವೆ. ತಿಳಿದೋ ತಿಳಿಯದೆಯೋ, ಪ್ರಕಟವಾಗಿರೋ ರಹಸ್ಯವಾಗಿಯೋ ನಮ್ಮ ಸಮಾಜದಲ್ಲಿ ನಡೆಯುವ ಅಸವರ್ಣ ವಿವಾಹಗಳಲ್ಲಿ ಶೀಲವಂತ ಲಾವಣ್ಯವತಿಯರ ಮದುವೆಯೂ ಒಂದು. ಅದರಿಂದ ವರ್ಣಸಂಕರವಾಯಿತೆಂದು ಬೊಬ್ಬಿಟ್ಟು ಗೊಂದಲವೆಬ್ಬಿಸುವುದು ಅವಿವೇಕದ ಹಾದಿ. ರಾಜಪುರೋಹಿತ ನಾರಣಕ್ರಮಿತರು ವೈಯಕ್ತಿಕ ಕಾರಣಗಳಿಂದ ಈ ಅಲ್ಪ ವಿಚಾರವನ್ನು ಬೆಟ್ಟವಾಗಿ ಮಾಡಿ ಚಾಲುಕ್ಯ ಧರ್ಮಾಧಿಕರಣವನ್ನು ಅಪಹಾಸ್ಯಕ್ಕೀಡುಮಾಡಿದ್ದಾರೆ. ಆಪಾದಿತರ ವಿಚಾರಣೆ ನಡೆಸದೆ ನೀವು ವಿಧಿಸಿರುವ ದಂಡಾಜ್ಞೆ ಎಲ್ಲ ಧರ್ಮ, ಎಲ್ಲ ಸತ್ಯ, ಎಲ್ಲ ಕಾಲ, ಎಲ್ಲ ದೇಶಗಳಿಗೆ ವಿರುದ್ಧವಾದದ್ದು. ನೀವು ಈಗಲೇ ಎಚ್ಚೆತ್ತುಕೊಳ್ಳದೆ ಹೋದರೆ ನಿರ್ಮೂಲವಾಗಿ ನಾಶವಾಗುವಿರಿ. ನಿಮ್ಮೊಡನೆ ಚಾಲುಕ್ಯ ರಾಜ್ಯವೂ ನಾಶವಾಗುವುದು.”
{{gap}}ನುಡಿಯುತ್ತಿದ್ದಂತೆ ಸನ್ಯಾಸಿಯ ಕಂಠ ಹೆಚ್ಚು ಗಂಭೀರವಾಯಿತು. ಭವಿಷ್ಯ ನುಡಿಯುವ ಪ್ರವಾದಿಯಂತೆ ಅವನು ದೊಡ್ಡ ದನಿಯಲ್ಲಿ ಮಾತು ಮುಗಿಸಿದನು.
{{gap}} ಬಿಜ್ಜಳನ ಹುಬ್ಬುಗಳು ಗಂಟಿಕ್ಕಿದವು. ದೇಹ ಕಂಪಿಸಿತು. ತುಟಿಗಳು ಅದುರಿದವು. ಅಧಿಕಾರದ ದನಿಯಿಂದ ಅವನು,
{{gap}} “ದಂಡಾಜ್ಞೆ ಪ್ರಚಾರವಾಗಿ ಆಗಲೆ ಹನ್ನೆರಡು ದಿನಗಳು ಕಳೆದುಹೋಗಿವೆ. ಇನ್ನೆರಡು ದಿನಗಳಲ್ಲಿ ಅದು ಕಾರ್ಯಗತವಾಗುತ್ತದೆ. ಅದನ್ನು ವಿರೋಧಿಸುವವರು ಯಾರೇ ಆಗಲಿ ವಿಚಾರಣೆಯಿಲ್ಲದೆ ವಧಿಸಲ್ಪಡುವರು. ನೀವು ಈ ವಿಚಾರದಲ್ಲಿ ಪ್ರವೇಶಿಸುವುದು ವ್ಯರ್ಥ, ನನ್ನ ನಿರ್ಧಾರ ಬದಲಿಸುವುದಿಲ್ಲ” ಎಂದನು.
<p>
{{gap}} “ಹಾಗಾದರೆ ಮಹಾಸಂಘದ ಸೂಚನೆಯನ್ನು ನೀವು ತಿರಸ್ಕರಿಸುವಿರಾ?” <br>
{{gap}} -ಸನ್ಯಾಸಿಯ ಕಂಠ ಗಡುಸಾಗಿ ಕೇಳಿಸಿತು.<noinclude></noinclude>
llxjsg2piskcb485o85cyfirmdka8yc
ಪುಟ:ಕ್ರಾಂತಿ ಕಲ್ಯಾಣ.pdf/೨೯೨
104
78640
317536
254008
2026-05-06T09:29:37Z
Shreelatha.Halemane
7642
/* Validated */
317536
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=ಮಾನವನು ದಾನವನಾದಾಗ|right=೨೭೯}}</noinclude><p>
{{gap}} “ಈಗಿನ ಸಂದರ್ಭದಲ್ಲಿ ತಿರಸ್ಕರಿಸುವುದು ಅನಿವಾರ್ಯ” <br>
{{gap}} -ಬಿಜ್ಜಳನು ಅಷ್ಟೇ ಬಿರುಸಾಗಿ ಉತ್ತರ ಕೊಟ್ಟನು.<br>
{{gap}} “ಅದರ ಪರಿಣಾಮವೇನೆಂಬುದು ನಿಮಗೆ ತಿಳಿದಿದೆಯೆ?”<br>
{{gap}} ಬಿಜ್ಜಳನು ವಿಕಟವಾಗಿ ನಕ್ಕು, “ನನ್ನ ಬಿರುದುಗಳು ನಾಸ್ತಿಕವಾದದ ಕುರುಹುಗಳೆಂದು ನೀವೇ ಹೇಳಿದಿರಲ್ಲವೆ? ಬಿಜ್ಜಳನನ್ನು ಹೆದರಿಸುವ ಶಕ್ತಿ ಈ ಜಗತ್ತಿನಲ್ಲಿ ಯಾವುದೂ ಇರುವುದಿಲ್ಲ,” ಎಂದನು.
<p>
{{gap}} ಸನ್ಯಾಸಿ ಚಡಪಡಿಸಿ, “ಇದುವರೆಗೆ ನಿಮ್ಮ ಶತಾಪರಾಧಗಳನ್ನು ಮಹಾಸಂಘ ಮನ್ನಿಸಿದೆ. ಆದರೆ ಈ ಸಾರಿ ನೀವು ಸಂಘದ ಆದೇಶವನ್ನು ತಿರಸ್ಕರಿಸಿದರೆ, ಖಂಡಿತವಾಗಿ ವಿಪತ್ತಿಗೆ ಗುರಿಯಾಗಬೇಕಾಗುವುದು,” ಎಂದು ಆವೇಗದಿಂದ ನುಡಿದನು.
<p>
{{gap}} “ಶತಾಪರಾಧಗಳು! ಮಹಾಸಂಘ ನನ್ನ ತಪ್ಪುನಪ್ಪುಗಳ ಎಣಿಕೆಗೆ ತೊಡಗಿದ್ದು ಎಂದಿನಿಂದ ?” ಉಪಹಾಸದ ನಗೆ ಹಾರಿಸಿ ಬಿಜ್ಜಳನು ಪ್ರಶ್ನಿಸಿದನು.
<p>
{{gap}} ಸನ್ಯಾಸಿ ಹೇಳಿದನು : "ಕಳೆದ ಹನ್ನೆರಡು ವರ್ಷಗಳಿಂದ ನಿಮ್ಮ ಕಾರ್ಯಾಚರಣೆಯ ಒಂದೊಂದು ಘಟನೆಯೂ ಮಹಾಸಂಘಕ್ಕೆ ವರದಿಯಾಗಿದೆ. ತೈಲಪ ಮಹಾರಾಜರನ್ನು ವಿಲಾಸದ ಮಡುವಿನಲ್ಲಿ ತಳ್ಳಲು ನೀವು ಹೂಡಿದ ತಂತ್ರ ಹಂತಹಂತವಾಗಿ ನಡೆಸಿದ ರಾಜ್ಯಾಪಹಾರ, ತೈಲಪನ ಕಡೆಯ ಸಾಮಂತ ಅಧಿಕಾರಿಗಳನ್ನು ಪದಚ್ಯುತರಾಗಿ ಮಾಡಲು ನೀವು ಕೈಗೊಂಡ ಭೇದೋಪಾಯಗಳು, ಚಾಲುಕ್ಯ ವಂಶೀಯರನ್ನು ದೇಶದಿಂದ ಓಡಿಸಲು ನೀವು ನಡೆಸಿದ ರಹಸ್ಯ ಹಿಂಸಾಕೃತ್ಯಗಳು, ಅತಿಥಿಯಾಗಿ ಮಂಗಳವೇಡೆಗೆ ಬಂದ ಚಾಲುಕ್ಯ ರಾಣಿ ಕಾಮೇಶ್ವರಿಯ ಬಗೆಗೆ ನಿಮ್ಮ ವಿಶ್ವಾಸಘಾತಕ ದುರ್ವತ್ರನೆ, ಅದರ ಪರಿಣಾಮವಾಗಿ ನಡೆದ ಅಗ್ನಿ ಅಪಘಾತ-ಈ ಎಲ್ಲ ವಿಚಾರಗಳೂ ಮಹಾಸಂಘಕ್ಕೆ ತಿಳಿದಿದೆ. ಮಹಾಭಾರತದಲ್ಲಿನ ಶಿಶುಪಾಲಕಥೆ ಕೇಳಿಲ್ಲವೆನೀವು. ಅವನ ನೂರು ಅಪರಾಧಗಳನ್ನು ಕೃಷ್ಣನು ಕ್ಷಮಿಸಿದನು. ನೂರೊಂದನೆಯ ಅಪರಾಧ ನಡೆದಾಗ ನಿಷ್ಕರುಣೆಯಿಂದ ಶಿರಶ್ಛೇದನ ಮಾಡಿದನು. ನಿಮ್ಮ ಅಂತ್ಯವೂ ಹಾಗಾಗದಿರಬೇಕಾದರೆ ಮಹಾಸಂಘದ ಸೂಚನೆಯಂತೆ ನಡೆಯುವುದು ಅಗತ್ಯ.”
<p>
{{gap}} ಕಾಮೇಶ್ವರಿಯ ಹೆಸರು ಕೇಳಿ ಬಿಜ್ಜಳನು ಬೆಚ್ಚಿದನು. ಅವಳ ವಿಚಾರದಲ್ಲಿ ತನ್ನ ದುರ್ವತ್ರನೆ ಯಾವ ಘಟ್ಟಕ್ಕೆ ಮುಟ್ಟಿತೆಂಬುದನ್ನು ಮಹಾಸಂಘ ತಿಳಿದಿರಬಹುದೇ ಎಂದು ಅವನು ಸಂದೇಹಿಸಿದನು. ಆ ವಿಚಾರ ಪ್ರಜೆಗಳಿಗೆ ತಿಳಿದರೆ ರಾಜ್ಯಾದ್ಯಂತ ವಿರೋಧ ಅವಹೇಳನಗಳ ಮಹಾಪೂರವೇ ಹರಿಯಬಹುದೆಂದು ಭಾವಿಸಿ<noinclude></noinclude>
1i0rde794kkwvg3somw2y0xf9jyndyf
ಪುಟ:ಕ್ರಾಂತಿ ಕಲ್ಯಾಣ.pdf/೨೯೩
104
78641
317538
254009
2026-05-06T09:30:08Z
Shreelatha.Halemane
7642
/* Validated */
317538
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=೨೮೦ |right=ಕ್ರಾಂತಿ ಕಲ್ಯಾಣ}}</noinclude>
ಅವನು, “ನನ್ನ ಈ ಎಲ್ಲ ಅಪರಾಧಗಳನ್ನು ಮಹಾಸಂಘ ಕರುಣೆಯಿಂದ ಮನ್ನಿಸಲು ಕಾರಣ ?” ಎಂದು ವಿನಯದ ಬಲೆ ಬೀಸಿ ನುಡಿದನು.
{{gap}} “ನೀವು ದಕ್ಷರಾದ ಆಡಳಿತಗಾರರೆಂದು, ದೇಶದಲ್ಲಿ ಶಾಂತಿ ಸುರಕ್ಷಣೆಗಳನ್ನು ಸ್ಥಾಪಿಸಿ ಆರ್ಥಿಕ ಭದ್ರತೆಯನ್ನು ಉತ್ತಮಪಡಿಸಲು ನೀವು ಶಕ್ತರೆಂದು, ಬಸವಣ್ಣನವರು ಪ್ರಾರಂಭಿಸಿದ ಧಾರ್ಮಿಕ ಆರ್ಥಿಕ ಸಾಮಾಜಿಕ ಸುಧಾರಣೆಗಳಿಗೆ ನೀವು ನೆರವಾದದ್ದು ಮಹಾಸಂಘ ನಿಮ್ಮ ವಿಚಾರದಲ್ಲಿ ಅನುಸರಿಸಿದ ಉಮಾನೀತಿಯ ಮುಖ್ಯ ಕಾರಣಗಳಲ್ಲೊಂದು.”
{{gap}} -ಸನ್ಯಾಸಿ ಅಷ್ಟೇ ವಿನಯದಿಂದ ಉತ್ತರ ಕೊಟ್ಟನು.
{{gap}} ಬಿಜ್ಜಳನು ಕೆಲವು ಕ್ಷಣಗಳು ಯೋಚಿಸಿ ಬದಲಿಸಿದ ಕಂಠದಿಂದ, “ಈಗಿನ ಪರಿಸ್ಥಿತಿಯಲ್ಲಿ ಮಹಾಸಂಘ ನನ್ನಿಂದ ಅಪೇಕ್ಷಿಸುವುದೇನು?” ಎಂದು ಪ್ರಶ್ನಿಸಿದನು.
<p>
{{gap}} “ನೀವು ಪ್ರಚಾರ ಮಾಡಿರುವ ಮರಣದಂಡನೆಯ ಆಜ್ಞೆಯನ್ನು ಹಿಂದಕ್ಕೆ ತೆಗೆದುಕೊಂಡು ಮಧುವರಸ ಹರಳಯ್ಯ ಶೀಲವಂತರನ್ನು ಬಿಡುಗಡೆಮಾಡುವುದು. ಶರಣ ಧರ್ಮದ ವಿರುದ್ಧವಾಗಿ ಪ್ರಾರಂಭಿಸಿರುವ ದಬ್ಬಾಳಿಕೆಯ ಕಾರ್ಯಗಳನ್ನು ನಿಲ್ಲಿಸುವುದು.”
<p>
{{gap}} “ಪ್ರತಿಯಾಗಿ ಮಹಾಸಂಘ ನನಗೆ ಕೊಡುವ ಪರಿಹಾರವೇನು?”
<p>
{{gap}} “ಸದಸ್ಯತ್ವಕ್ಕಾಗಿ ನೀವು ಕಳುಹಿಸಿರುವ ಅಭ್ಯರ್ಥಿ ಪತ್ರವನ್ನು ಮಹಾಸಂಘ ಅಂಗೀಕರಿಸುತ್ತದೆ. ಶರಣರ ವಿರುದ್ದ ನೀವು ಪ್ರಾರಂಭಿಸಿರುವ ಕಾರ್ಯಕ್ರಮವನ್ನು ನಿಲ್ಲಿಸುವುದರಿಂದ ನಿಮಗಾಗುವ ಆರ್ಥಿಕ ನಷ್ಟವನ್ನು ತುಂಬಿಕೊಡಲು ಮಹಾಸಂಘ ನಿಮ್ಮ ಸ್ವಂತ ರಾಜಕೋಶಕ್ಕೆ ಹತ್ತು ಲಕ್ಷ ವರಹಗಳನ್ನು ಪರಿಹಾರ ಧನವಾಗಿ ನೀಡುತ್ತದೆ.”
<p>
{{gap}} ಬಿಜ್ಜಳನು ಸ್ತಂಭಿತನಾದನು.
<p>
{{gap}} ಹತ್ತು ಲಕ್ಷ ವರಹಗಳು! ಮಂಗಳವೇಡೆಯ ಹತ್ತು ವರ್ಷಗಳ ಉತ್ಪನ್ನ ! ಚಾಲುಕ್ಯ ರಾಜ್ಯಕ್ಕೆ ಸಾಮಂತ ಮಾಂಡಲಿಕರು ಸಲ್ಲಿಸುವ ವಾರ್ಷಿಕ ಕಪ್ಪಕಾಣಿಕೆಗಳ ದಶಮಾಂಶ !
<p>
{{gap}} ಲಂಚ ಕೊಟ್ಟು ನ್ಯಾಯಾಧೀಶರನ್ನು ಒಲಿಸಿಕೊಳ್ಳುವುದು, ದಂಡಾಜ್ಞೆ ಕಾರ್ಯ ಗತವಾಗದಂತೆ ಮಾಡುವುದು, ನ್ಯಾಯವನ್ನು ಬೆಲೆಕೊಟ್ಟು ಕೊಳ್ಳುವುದು, ಈ ಎಲ್ಲ ರೀತಿಯ ಭ್ರಷ್ಟಾಚಾರಗಳನ್ನು ಶಿಕ್ಷಾರ್ಹ ಅಪರಾಧಗಳೆಂದು ಧರ್ಮಶಾಸ್ತ್ರಗಳು ಹೇಳುತ್ತವೆ. ನ್ಯಾಯಪೀಠದ ತೀರ್ಪಿನಂತೆ ಮರಣದಂಡನೆಗೆ ಗುರಿಯಾದ ಅಪರಾಧಿಗಳನ್ನು ಉಳಿಸಿಕೊಳ್ಳಲು ರಾಜನಿಗೆ ಲಂಚ ಕೊಡುವುದು<noinclude></noinclude>
t0zsgg8u917basi50ebr23ag41xm6cr
ಪುಟ:ಕ್ರಾಂತಿ ಕಲ್ಯಾಣ.pdf/೨೯೪
104
78642
317539
254010
2026-05-06T09:30:27Z
Shreelatha.Halemane
7642
/* Validated */
317539
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=ಮಾನವನು ದಾನವನಾದಾಗ|right=೨೮೧}}</noinclude><p>
ರಾಜದ್ರೋಹದಷ್ಟೇ ಗುರುತರವಾದ ಅಪರಾಧ. ಐನೂರ್ವರ ಮಹಾಸಂಘ ಇಂತಹ ಅಚಿಂತ್ಯ ಸಾಹಸ ಕೃತ್ಯಕ್ಕೆ ತೊಡಗಿದ್ದು ಹೇಗೆ?
<p>
{{gap}} ಬಿಜ್ಜಳನು ಯೋಚಿಸುತ್ತ ಮೌನವಾಗಿ ಕುಳಿತಿದ್ದಂತೆ ಸನ್ಯಾಸಿ ಮುಂದುವರೆದು, “ಇದು ಅಪರಿಚಿತನೊಬ್ಬನ ಉನ್ಮತ್ತಾಲಾಪವಲ್ಲ. ಐಯ್ಯಾವಳೆಯ ಐನೂರ್ವರು ಸ್ವಾಮಿಗಳ ಅಧ್ಯಕ್ಷನಾಗಿ, ಸಂಘದ ಅನುಮತಿ ಪಡೆದು ನಾನೀ ಮಾತುಗಳನ್ನು ಹೇಳುತ್ತಿದ್ದೇನೆ. ಗೊತ್ತಾದ ಹತ್ತು ಲಕ್ಷ ಹಣವನ್ನು ಒಂದೇ ಮೊತ್ತದಲ್ಲಿ ಸ್ವರ್ಣಮುದ್ರೆಗಳ ರೂಪದಿಂದ ನಿಮಗೆ ಸಲ್ಲಿಸಲು ಮಹಾಸಂಘ ಉದ್ದೇಶಿಸಿದೆ. ಪೂರ್ಣ ಹಣವನ್ನು ನಾನು ಸಂಗಡ ತಂದಿದ್ದೇನೆ,” - ಎಂದು ಹೇಳಿ, ಆಸನದಿಂದೆದ್ದು ಎರಡು ಹೆಜ್ಜೆ ಮುಂದೆ ಹೋಗಿ, ಸಭಾಗೃಹದ ಮೊಗಶಾಲೆಯಲ್ಲಿ ತನ್ನ ಸಂಕೇತಕ್ಕಾಗಿ ಕಾಯುತ್ತಿದ್ದ ಪರಿಜನರನ್ನು ಕರೆದನು. ಕೂಡಲೆ ಅವರು ಸಾಲಾಗಿ ಒಳಗೆ ಬಂದು, ತಲೆಯ ಮೇಲೆ ಹೊತ್ತಿದ್ದ ಪೆಟ್ಟಿಗೆಗಳನ್ನು ಕೆಳಕ್ಕಿಳಿಸಿ, ಅವುಗಳಲ್ಲಿ ಅಡಕವಾಗಿಟ್ಟಿದ್ದ ನೂಲಿನ ಜಾಳಿಗೆಗಳನ್ನು ಒಂದೊಂದಾಗಿ ಹೊರಕ್ಕೆ ತೆಗೆದು ಬಾಯಿ ಬಿಚ್ಚಿ ಅವುಗಳಲ್ಲಿದ್ದ ಚಿನ್ನದ ನಾಣ್ಯಗಳನ್ನು ಬಿಜ್ಜಳನ ಮುಂದೆ ಸುರಿದರು. ಚಾಲುಕ್ಯ, ಹೊಯ್ಸಳ ಚೋಳ, ಪಾಂಡ್ಯ, ಸಿಂಧು, ಸೌರಾಷ್ಟ್ರ ಮಾಳವ, ಮಗಧ, ಅಯೋಧ್ಯ, ಬಂಗಾಳ, ರೋಮಕ, ಮೇಚ್ಚ, ಚೀನ, ಬ್ರಹ್ಮ, ಮಲಯ ದೇಶಗಳ ವಿವಿಧಾಕಾರದ, ವಿಭಿನ್ನ ತೂಕದ ಸ್ವರ್ಣಮುದ್ರೆಗಳು ಅವುಗಳಲ್ಲಿದ್ದವು.
<p>
{{gap}} ನೋಡುತ್ತಿದ್ದಂತೆ ಹಣದ ಗುಡ್ಡೆ ಬೆಳೆದು ರಾಶಿಯಾಯಿತು. ರಾಶಿ ಬೆಳೆದು ಬೆಟ್ಟವಾಯಿತು. ಝಣ ಝಣ ಶಬ್ದ ಕೇಳಿ ಓಡಿಬಂದ ರಾಜಭಟರು, ಪಸಾಯಿತರು, ಪ್ರತಿಹಾರಿ ಮಾಗಧರು, ಸಾಮಂತ ಸಾಮಾಜಿಕ ಹೆಗ್ಗಡೆಗಳೂ ಬಾಗಿಲು ಬೆಳ ಕಂಡಿಗಳಲ್ಲಿ ನಿಂತು, ತೆರೆದ ಕಣ್ಣುಗಳಿಂದ ಬೆಬ್ಬೆರಗಾಗಿ ಆ ಅಪೂರ್ವ ದೃಶ್ಯವನ್ನು ನೋಡುತ್ತಿದ್ದರು.
<p>
{{gap}} ಅಷ್ಟರಲ್ಲಿ ನಾರಣಕ್ರಮಿತನು ಅಲ್ಲಿಗೆ ಬಂದನು. ಹಣದ ರಾಶಿಯನ್ನು ಕಂಡು ಅವನು ಚಕಿತನಾಗಿ ಸನ್ಯಾಸಿಯ ಮುಖ ನೋಡಿದನು. ಸಳೆಮಿಂಚಿನ ಎರಡು ಬಳ್ಳಿಗಳು ಒಂದನ್ನೊಂದು ಸಂಧಿಸಿದಂತೆ ಆ ಇಬ್ಬರ ನೋಟಗಳು ಸಂಧಿಸಿ ಸ್ಪರ್ಧೆ ಆಕ್ರೋಶಗಳ ಕಿಡಿಗಳು ಹಾರಿದವು. ಕಾದಲು ಅಣಿಯಾದ ಕಾಳಿಂಗಗಳಂತೆ ಅವರು ಬುಸುಗುಟ್ಟಿದರು.
<p>
{{gap}} ಕ್ರಮಿತನು ಒಂದೇ ಹಾರಿಗೆ ಬಿಜ್ಜಳನ ಪಾರ್ಶ್ವವನ್ನು ಸೇರಿ ರಾಜಪುರೋಹಿತನ ವಜ್ರಖಚಿತವಾದ ಮಂತ್ರದಂಡವನ್ನು ಆಡಿಸುತ್ತ “ಆಜ್ಞೆಮಾಡಿರಿ, ಮಹಾಪ್ರಭು. ಈ ವಂಚಕನನ್ನು ಬಂಧಿಸಿ ಸೆರೆಯಲ್ಲಿಡುತ್ತೇನೆ. ಅವನಾರೆಂಬುದು ನನಗೆ ತಿಳಿದಿದೆ,” ಎಂಬ ಅಬ್ಬರಿಸಿದನು.<noinclude></noinclude>
twhslmhgjrumocrzovrapofibgimo9f
ಪುಟ:ಕ್ರಾಂತಿ ಕಲ್ಯಾಣ.pdf/೨೯೫
104
78643
317541
254011
2026-05-06T09:30:58Z
Shreelatha.Halemane
7642
/* Validated */
317541
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=೨೮೨ |right=ಕ್ರಾಂತಿ ಕಲ್ಯಾಣ}}</noinclude><p>
{{gap}}ಬಿಜ್ಜಳನು ಅಸಮಾಧಾನದಿಂದ ಕ್ರಮಿತನನ್ನು ದುರುದುರು ನೋಡಿ, ಸನ್ಯಾಸಿಯ ಕಡೆ ತಿರುಗಿ,
{{gap}} “ಈ ಹೊನ್ನರಾಶಿಯಿಂದ ಭೂಮಿ ಕಾಣಿ, ಪ್ರತಿಷ್ಠೆ ಗೌರವ, ದೇಶಕೋಶ, ಅಧಿಕಾರ ಮಂಡಲ, ಇವೆಲ್ಲವನ್ನೂ ಕೊಳ್ಳಬಹುದು. ಆದರೆ ಬಿಜ್ಜಳನನ್ನು ಕೊಳ್ಳಬಲ್ಲ ಸಂಪತ್ತು ಜಗತ್ತಿನಲ್ಲಿ ಇನ್ನೂ ಸೃಷ್ಟಿಯಾಗಿಲ್ಲ. ಬಿಜ್ಜಳನನ್ನು ಆಜ್ಞೆಮಾಡಬಲ್ಲ ಶಕ್ತಿ ಜಗತ್ತಿನಲ್ಲೆಲ್ಲಿಯೂ ಇರುವುದಿಲ್ಲ. ಇವನು ಭುಜಬಲ ಚಕ್ರವರ್ತಿ, ನಿಶ್ಯಂಕಮಲ್ಲ, ಶನಿವಾರಸಿದ್ದಿ ! ಇದನ್ನು ತಿಳಿಯಲಿ ನಿಮ್ಮ ಮಹಾಸಂಘ,”
{{gap}} -ಎಂದು ಹೇಳಿ ಕ್ರಮಿತನೊಡನೆ ಅಲ್ಲಿಂದ ನಿಷ್ಕಮಿಸಿದನು.
{{gap}} ಬಿಜ್ಜಳನು ಹೋದಕಡೆಯೇ ನಿರಾಶಯ ಸ್ತಬ್ಧದೃಷ್ಟಿಯಿಂದ ನೋಡುತ್ತ ಸನ್ಯಾಸಿ, ಕರ್ತವ್ಯಮೂಢನಂತೆ ಕೆಲವು ಕ್ಷಣಗಳು ನಿಂತನು. ಬಳಿಕ ಅವನು ಚೇತರಿಸಿಕೊಂಡಂತೆ ತಲೆಯಾಡಿಸಿ, ಹಣವನ್ನು ಜಾಳಿಗೆಗಳಿಗೆ ತುಂಬುವಂತೆ ತನ್ನ ಕಡೆಯವರಿಗೆ ಆಜ್ಞೆ ಮಾಡಿದನು.
{{gap}} ರಾಜಭಟ ಪಸಾಯಿತ ಹೆಗ್ಗಡೆಗಳು ಬಾಗಿಲು ಬೆಳಕಂಡಿಗಳಲ್ಲಿ ನಿಂತು ನೋಡುತ್ತಿದ್ದಂತೆ ಸನ್ಯಾಸಿಯ ಕಡೆಯವರು ಸ್ವರ್ಣ ಮುದ್ರೆಗಳನ್ನು ಜಾಳಿಗೆಗಳಿಗೆ ತುಂಬಿ ಪೆಟ್ಟಿಗೆಗಳಲ್ಲಿಟ್ಟು ತಲೆಯಮೇಲೆ ಹೊತ್ತು ಸಾಲಾಗಿ ಹೊರಗೆ ಹೋದರು.
{{gap}} ಕೊನೆಯಲ್ಲಿ ಸನ್ಯಾಸಿ, ಹೆಗ್ಗಡೆಗಳಲ್ಲಿ ಹಿರಿಯನನ್ನು ಕರೆದು, ಜಾಳಿಗೆಯೊಂದನ್ನು ಕೊಟ್ಟು “ಅರಮನೆಯ ಪರಿವಾರಕ್ಕೆ ಹಂಚಿರಿ,” ಎಂದು ಹೇಳಿದಾಗ ಹೆಗ್ಗಡೆ ನಿರಾಕರಿಸಿ, “ಈ ವಿಚಾರ ಪ್ರಭುಗಳಿಗೆ ತಿಳಿದರೆ ನನ್ನ ತಲೆ ಕೆಳಗುರುಳುತ್ತದೆ,” ಎಂದನು.
{{gap}} ಸ್ವರ್ಣಕಾರರು ಮುತ್ತುರತ್ನಗಳನ್ನು ತಟ್ಟೆಯಲ್ಲಿಟ್ಟು ಬಹಿರಂಗವಾಗಿ ಅಂಗಡಿ ಮುಂಗಟ್ಟುಗಳಲ್ಲಿ ಮಾರುತ್ತಿದ್ದ ಕಾಲ ಅದು. ಸರ್ವಾಲಂಕೃತೆಯಾದ ಹೆಣ್ಣು ನಡುರಾತ್ರಿಯಲ್ಲಿ ನಿರ್ಭಿತಿಯಿಂದ, ಏಕಾಕಿನಿಯಾಗಿ ನಗರದ ಬೀದಿಗಳಲ್ಲಿ ಸಂಚರಿಸುತಿದ್ದಳು ಆಗ. ನಾಗರಿಕರು ಮನೆ ಬಾಗಿಲುಗಳನ್ನು ತೆರೆದು ನಿರ್ಭಯವಾಗಿ ಮಲಗಿ ನಿದ್ರೆ ಮಾಡುತ್ತಿದ್ದರು. ರಾಜಮಾರ್ಗಗಳಲ್ಲಿ ಸಿಕ್ಕ ಹಣದ ಜಾಳಿಗೆ ಆಭರಣಗಳನ್ನು ಕಳೆದುಕೊಂಡವರು ಬಂದು ತೆಗೆದುಕೊಳ್ಳಲೆಂದು ಪಾರ್ಶ್ವದ ಮರಗಳಿಗೆ ತಗುಲಿ ಹಾಕುತ್ತಿದ್ದರು.
{{gap}} ಸನ್ಯಾಸಿಯೂ, ಹೊನ್ನು ತುಂಬಿದ ಪೆಟ್ಟಿಗೆಗಳನ್ನು ಹೊತ್ತ ಅವನ ಕಡೆಯವರೂ ಅರಮನೆಯ ಮಹಾದ್ವಾರವನ್ನು ದಾಟಿ ಹೋದಮೇಲೆ, ಹೆಗ್ಗಡೆ ಪಸಾಯಿತ ಪರಿವಾರದವರು ನಿಟ್ಟುಸಿರಿಟ್ಟು ಹೇಳಿದರು :<noinclude></noinclude>
8571j406g8y4l9tw588vtwoovoubbtw
317542
317541
2026-05-06T09:31:42Z
Shreelatha.Halemane
7642
317542
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=೨೮೨ |right=ಕ್ರಾಂತಿ ಕಲ್ಯಾಣ}}</noinclude><p>
{{gap}}ಬಿಜ್ಜಳನು ಅಸಮಾಧಾನದಿಂದ ಕ್ರಮಿತನನ್ನು ದುರುದುರು ನೋಡಿ, ಸನ್ಯಾಸಿಯ ಕಡೆ ತಿರುಗಿ,
{{gap}} “ಈ ಹೊನ್ನರಾಶಿಯಿಂದ ಭೂಮಿ ಕಾಣಿ, ಪ್ರತಿಷ್ಠೆ ಗೌರವ, ದೇಶಕೋಶ, ಅಧಿಕಾರ ಮಂಡಲ, ಇವೆಲ್ಲವನ್ನೂ ಕೊಳ್ಳಬಹುದು. ಆದರೆ ಬಿಜ್ಜಳನನ್ನು ಕೊಳ್ಳಬಲ್ಲ ಸಂಪತ್ತು ಜಗತ್ತಿನಲ್ಲಿ ಇನ್ನೂ ಸೃಷ್ಟಿಯಾಗಿಲ್ಲ. ಬಿಜ್ಜಳನನ್ನು ಆಜ್ಞೆಮಾಡಬಲ್ಲ ಶಕ್ತಿ ಜಗತ್ತಿನಲ್ಲೆಲ್ಲಿಯೂ ಇರುವುದಿಲ್ಲ. ಇವನು ಭುಜಬಲ ಚಕ್ರವರ್ತಿ, ನಿಶ್ಯಂಕಮಲ್ಲ, ಶನಿವಾರಸಿದ್ದಿ ! ಇದನ್ನು ತಿಳಿಯಲಿ ನಿಮ್ಮ ಮಹಾಸಂಘ,”
{{gap}}-ಎಂದು ಹೇಳಿ ಕ್ರಮಿತನೊಡನೆ ಅಲ್ಲಿಂದ ನಿಷ್ಕಮಿಸಿದನು.
{{gap}} ಬಿಜ್ಜಳನು ಹೋದಕಡೆಯೇ ನಿರಾಶಯ ಸ್ತಬ್ಧದೃಷ್ಟಿಯಿಂದ ನೋಡುತ್ತ ಸನ್ಯಾಸಿ, ಕರ್ತವ್ಯಮೂಢನಂತೆ ಕೆಲವು ಕ್ಷಣಗಳು ನಿಂತನು. ಬಳಿಕ ಅವನು ಚೇತರಿಸಿಕೊಂಡಂತೆ ತಲೆಯಾಡಿಸಿ, ಹಣವನ್ನು ಜಾಳಿಗೆಗಳಿಗೆ ತುಂಬುವಂತೆ ತನ್ನ ಕಡೆಯವರಿಗೆ ಆಜ್ಞೆ ಮಾಡಿದನು.
{{gap}} ರಾಜಭಟ ಪಸಾಯಿತ ಹೆಗ್ಗಡೆಗಳು ಬಾಗಿಲು ಬೆಳಕಂಡಿಗಳಲ್ಲಿ ನಿಂತು ನೋಡುತ್ತಿದ್ದಂತೆ ಸನ್ಯಾಸಿಯ ಕಡೆಯವರು ಸ್ವರ್ಣ ಮುದ್ರೆಗಳನ್ನು ಜಾಳಿಗೆಗಳಿಗೆ ತುಂಬಿ ಪೆಟ್ಟಿಗೆಗಳಲ್ಲಿಟ್ಟು ತಲೆಯಮೇಲೆ ಹೊತ್ತು ಸಾಲಾಗಿ ಹೊರಗೆ ಹೋದರು.
{{gap}} ಕೊನೆಯಲ್ಲಿ ಸನ್ಯಾಸಿ, ಹೆಗ್ಗಡೆಗಳಲ್ಲಿ ಹಿರಿಯನನ್ನು ಕರೆದು, ಜಾಳಿಗೆಯೊಂದನ್ನು ಕೊಟ್ಟು “ಅರಮನೆಯ ಪರಿವಾರಕ್ಕೆ ಹಂಚಿರಿ,” ಎಂದು ಹೇಳಿದಾಗ ಹೆಗ್ಗಡೆ ನಿರಾಕರಿಸಿ, “ಈ ವಿಚಾರ ಪ್ರಭುಗಳಿಗೆ ತಿಳಿದರೆ ನನ್ನ ತಲೆ ಕೆಳಗುರುಳುತ್ತದೆ,” ಎಂದನು.
{{gap}} ಸ್ವರ್ಣಕಾರರು ಮುತ್ತುರತ್ನಗಳನ್ನು ತಟ್ಟೆಯಲ್ಲಿಟ್ಟು ಬಹಿರಂಗವಾಗಿ ಅಂಗಡಿ ಮುಂಗಟ್ಟುಗಳಲ್ಲಿ ಮಾರುತ್ತಿದ್ದ ಕಾಲ ಅದು. ಸರ್ವಾಲಂಕೃತೆಯಾದ ಹೆಣ್ಣು ನಡುರಾತ್ರಿಯಲ್ಲಿ ನಿರ್ಭಿತಿಯಿಂದ, ಏಕಾಕಿನಿಯಾಗಿ ನಗರದ ಬೀದಿಗಳಲ್ಲಿ ಸಂಚರಿಸುತಿದ್ದಳು ಆಗ. ನಾಗರಿಕರು ಮನೆ ಬಾಗಿಲುಗಳನ್ನು ತೆರೆದು ನಿರ್ಭಯವಾಗಿ ಮಲಗಿ ನಿದ್ರೆ ಮಾಡುತ್ತಿದ್ದರು. ರಾಜಮಾರ್ಗಗಳಲ್ಲಿ ಸಿಕ್ಕ ಹಣದ ಜಾಳಿಗೆ ಆಭರಣಗಳನ್ನು ಕಳೆದುಕೊಂಡವರು ಬಂದು ತೆಗೆದುಕೊಳ್ಳಲೆಂದು ಪಾರ್ಶ್ವದ ಮರಗಳಿಗೆ ತಗುಲಿ ಹಾಕುತ್ತಿದ್ದರು.
{{gap}} ಸನ್ಯಾಸಿಯೂ, ಹೊನ್ನು ತುಂಬಿದ ಪೆಟ್ಟಿಗೆಗಳನ್ನು ಹೊತ್ತ ಅವನ ಕಡೆಯವರೂ ಅರಮನೆಯ ಮಹಾದ್ವಾರವನ್ನು ದಾಟಿ ಹೋದಮೇಲೆ, ಹೆಗ್ಗಡೆ ಪಸಾಯಿತ ಪರಿವಾರದವರು ನಿಟ್ಟುಸಿರಿಟ್ಟು ಹೇಳಿದರು :<noinclude></noinclude>
1kxh6tdf28mhmaxo5bbh1h0r6j2w3ya
ಪುಟ:ಕ್ರಾಂತಿ ಕಲ್ಯಾಣ.pdf/೨೯೬
104
78644
317543
254020
2026-05-06T09:32:24Z
Shreelatha.Halemane
7642
/* Validated */
317543
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=ಮಾನವನು ದಾನವನಾದಾಗ|right=೨೮೩}}</noinclude><p>
{{gap}} “ಮನೆಗೆ ಬಂದ ಮಹಾಲಕ್ಷ್ಮಿಯನ್ನು ಪ್ರಭುಗಳು ನಿರಾಕರಿಸಿ ಹೊರಗೆ ಕಳುಹಿಸಿದರು. ಮುಂಬರುವ ವಿಪತ್ತಿನ ಸೂಚನೆ ಇದು!” ಎಂದು.
<p>
{{gap}} ಅರಮನೆಯ ಆ ಭಾಗಕ್ಕೆ ಅಂದಿನಿಂದ ಜನರಲ್ಲಿ "ಹೊನ್ನಮ್ಮನ ಚಾವಡಿ” ಎಂಬ ಹೆಸರು ಪ್ರಚಾರಕ್ಕೆ ಬಂದಿತು.
<big> {{C|''' * * *'''}} </big>
{{gap}}ಮರಣದಂಡನೆಯ ಆಜ್ಞೆ ಕಾರ್ಯಗತವಾಗಲು ಒಂದು ದಿನ ಮಾತ್ರ ಉಳಿದಿತ್ತು. ನಗರದ ಈಶಾನ್ಯದಲ್ಲಿದ್ದ ಬರಮಪ್ಪನ ಗುಡ್ಡದಡಿಯಲ್ಲಿ ಎತ್ತರವಾದ ಶೂಲದ ಮರವೂ, ವೇದಿಕೆ ವಧಾಪೀಠಗಳೂ ಸಿದ್ಧವಾಗುತ್ತಿದ್ದವು. ಬಡಗಿ, ಲೋಹಕಾರ, ಚಂಗೂಲಿಗಳ ದೊಡ್ಡ ತಂಡ ಮೂರು ರಾತ್ರಿ ಮೂರು ಹಗಲು ಬಿಡುವಿಲ್ಲದೆ ಕೆಲಸಮಾಡಿ ವಧಾಸ್ಥಾನಕ್ಕೆ ಎದುರಾಗಿ ತುಸು ದೂರದಲ್ಲಿ ಧರ್ಮಾಧಿಕರಣದ ಆಹ್ವಾನ ಪಡೆದ ಪ್ರೇಕ್ಷಕರಿಗಾಗಿ ಅಟ್ಟಣೆಗಳನ್ನು ಕಟ್ಟುತ್ತಿದ್ದರು. ನಗರದ ಸಾಮಾನ್ಯ ಜನರು ಸಣ್ಣ ಗುಂಪುಗಳಾಗಿ ಬಂದು, ನಡೆಯುತ್ತಿದ್ದ ಸಿದ್ಧತೆಗಳನ್ನು ಮೌನವಾಗಿ ನಿಂತು ನೋಡಿ ಹಿಂದಿರುಗುತ್ತಿದ್ದರು. ನೂತನ ಮಹಾಸೇನಾನಿ ಮಾಧವ ದಂಡನಾಯಕನ ಸೈನ್ಯಪಡೆಗಳು ಆ ಪ್ರದೇಶದಲ್ಲಿ ಎಲ್ಲ ಕಡೆ ಶಾಂತಿ ರಕ್ಷಣೆಗಾಗಿ ಕಾವಲು ಕೊಡುತ್ತಿದ್ದುವು.
<p>
{{gap}} ಅಂದು ಪ್ರಾತಃಕಾಲ ಮಹಮನೆಯ ಆವರಣದಲ್ಲಿ ಗಂಭೀರ ಶಾಂತಿ ನೆಲೆಸಿತ್ತು. ಅನುಭವಮಂಟಪದ ಪ್ರಾರ್ಥನಾಸಭೆ ಮುಗಿದು, ಒದಗಿ ಬಂದಿದ್ದ ಆ ಕಠಿಣ ಪ್ರಸಂಗಕ್ಕಾಗಿ ಹೊಸದಾಗಿ ಸ್ವರಸಂಯೋಜನೆ ಮಾಡಿದ್ದ ಬಸವಣ್ಣನವರ ವಚನವೊಂದನ್ನು ಶರಣಶರಣೆಯರು ಭಕ್ತಿ ಉದ್ರೇಕಗಳ ತುಂಬುಕಂಠದಿಂದ ಭಾವಪೂರ್ಣವಾಗಿ ಹಾಡುತ್ತಿದ್ದರು :<br>
<small> {{gap}} “ನಾಳೆ ಬರುವುದು ನಮಗಿಂದೇ ಬರಲಿ.<br>
{{gap}}ಇಂದು ಬಪ್ಪುದು ನಮಗೀಗಲೇ ಬರಲಿ,<br>
{{gap}}ಇದಕಾರಂಜುವರು, ಇದಕಾರಳಕುವರು ?<br>
{{gap}}“ಜಾತಸ್ಯ ಮರಣಂ ಧ್ರುವಂ' ಎಂಬುದಾಗಿ <br>
{{gap}} ನಮ್ಮ ಕೂಡಲ ಸಂಗಮ ದೇವರು ಬರೆದ ಬರಹವ <br>
{{gap}} ತಪ್ಪಿಸುವರೆ ಹರಿ ಬ್ರಹ್ಮಾದಿಗಳವಲ್ಲ.”<br></small>
{{gap}} ವಚನ ಗೀತದ ಆ ನುಡಿಗಳು, ಉಕ್ಕಿ ಹರಿಯುವ ಕೈರ್ಯ ವಿರಕ್ತಿಗಳ ಹೆದ್ದೊರೆಯಂತೆ ಮಹಮನೆಯ ಎಲ್ಲ ಕಡೆ ಹರಿದು ಗಂಭೀರ ಶಾಂತಿಯನ್ನು ಸೃಷ್ಟಿಸಿದ್ದವು.<noinclude></noinclude>
gql5h8bw42ygme1ni8aed25u8vyfpsv
ಪುಟ:ಕ್ರಾಂತಿ ಕಲ್ಯಾಣ.pdf/೨೯೭
104
78645
317544
254028
2026-05-06T09:32:50Z
Shreelatha.Halemane
7642
/* Validated */
317544
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=೨೮೪|right=ಕ್ರಾಂತಿ ಕಲ್ಯಾಣ }}</noinclude>{{gap}}ಸಭೆ ಮುಗಿದು ಶರಣೆಯರು ಹೊರಗೆ ಬರುತ್ತಿದ್ದಂತೆ, ಶೀಲವಂತನ ಬಂಧನವಾದಂದಿನ ದಿನದಿಂದ ಮಹಮನೆಯಲ್ಲಿ ಆಶ್ರಯ ಪಡೆದಿದ್ದ ಲಾವಣ್ಯವತಿ ನೀಲಲೋಚನೆಯ ಬಳಿ ಬಂದು, “ನಿನ್ನಿಂದ ನನಗೊಂದು ಸಹಾಯವಾಗಬೇಕಾಗಿದೆ, ಅಕ್ಕ” ಎಂದಳು.
<p>
{{gap}} “ಏನಾಗಬೇಕಾಗಿದೆ? ಸಂಕೋಚವಿಲ್ಲದೆ ಹೇಳು.”<br>
{{gap}}“ನಾನು ಸರ್ವಾಧಿಕಾರಿ ಬಿಜ್ಜಳರಾಯರನ್ನು ನೋಡಬೇಕಾಗಿದೆ. ನೀನು ಪತ್ರ ಬರೆದು ಸಂದರ್ಶನಕ್ಕೆ ಏರ್ಪಡಿಸಬೇಕು.”
<p>
{{gap}} ನೀಲಲೋಚನೆ ಒಪ್ಪಿಕೊಂಡಳು. ಅವಳು ವಾಸಗೃಹವನ್ನು ಸೇರಿದ ಕೂಡಲೆ ಪತ್ರ ಸಿದ್ಧವಾಗಿ ಅವಸರದ ಭಟನಿಂದ ಬಿಜ್ಜಳನಿಗೆ ಕಳುಹಿಸಲ್ಪಟ್ಟಿತು. ನೀಲಲೋಚನೆ ಬರೆದಿದ್ದಳು :
<p>
{{gap}} “ತಂದೆ, ಪತಿ, ಮಾವ, ಈ ಮೂವರನ್ನೂ ಏಕ ಕಾಲದಲ್ಲಿ ಕಳೆದು ಕೊಳ್ಳಲಿರುವ ನಿರ್ಭಾಗ್ಯ ಹೆದ್ದೂಬ್ಬಳು ನಿಮ್ಮ ಸಂದರ್ಶನಕ್ಕೆ ಬರುವವಳಿದ್ದಾಳೆ. ಕರುಣೆಯಿಂದ ಅವಳ ಬೇಡಿಕೆಯನ್ನು ನಡೆಸಿಕೊಡಬೇಕಾಗಿ ಬೇಡುತ್ತೇನೆ.
{{Right|ಇತಿ ನಿಮ್ಮ ಅಭಾಗಿನಿ ತಂಗಿ,}}
{{Right|ನೀಲಲೋಚನೆ.” }}
<p>
{{gap}} ಪತ್ರವನ್ನು ಓದಿ ಬಿಜ್ಜಳನು ಸ್ವಲ್ಪ ಹೊತ್ತು ಯೋಚಿಸಿ, “ಇಂದು ಅಪರಾಹ್ನ ಎರಡನೆಯ ಜಾವದಲ್ಲಿ ಸಮುಖದ ಚಾವಡಿಗೆ ಬರುವಂತೆ ತಿಳಿಸು,” ಎಂದು ಅವಸರದ ಭಟನಿಗೆ ಹೇಳಿದನು.
<p>
{{gap}} ಅಂದು ಲಾವಣ್ಯವತಿ ಹೆಚ್ಚು ಹೊತ್ತು ಪೂಜೆಗೆ ಕುಳಿತಳು. ಅಂಗೈಯಲ್ಲಿ ಬೆಳಗುವ ಲಿಂಗಮೂರ್ತಿಯನ್ನು ಏಕಾಗ್ರತೆಯ ದೃಷ್ಟಿ ಕುಸುಮಗಳಿಂದ ಅರ್ಚಿಸಿ, “ಮರಣಕ್ಕಂಜದ ಶರಣರನ್ನು ಮಾನವ ಮಾತ್ರರ ದಂಡಾಜ್ಞೆಯಿಂದ ರಕ್ಷಿಸುವೆ ನೆಂಬುದು ಅವಿವೇಕ, ಚೆನ್ನಬಸವಣ್ಣನವರು, ಮಾಚಿದೇವರು, ಕಲ್ಯಾಣದ ಶ್ರೀಮಂತ ನಾಗರಿಕರು, ಐನೂರ್ವರು ಸ್ವಾಮಿಗಳ ಮಹಾಸಂಘ, ಇವರೆಲ್ಲರಿಂದ ಆಗದ ಕಾರ್ಯ ನನ್ನಿಂದಾಗುವುದೆಂಬುದು ಭ್ರಮಾತ್ಮಕ ಕಲ್ಪನೆ. ನನ್ನ ಕರ್ತವ್ಯವನ್ನು ನಾನು ಮಾಡುತ್ತೇನೆ. ಫಲಾಫಲಗಳು ನಿನಗೆ ಅರ್ಪಿತ” ಎಂದು ಬೇಡಿಕೊಂಡಳು.
<p>
{{gap}} ಅವಳು ಪೂಜೆಯಿಂದೆದ್ದು ಪ್ರಸಾದ ರೂಪವಾದ ಹಣ್ಣು ಹಾಲುಗಳನ್ನು ತೆಗೆದುಕೊಂಡು, ಹೊರಡಲು ಸಿದ್ಧಳಾಗಿ ನಾಗಲಾಂಬೆ ನೀಲಲೋಚನೆಯರ ಪಾದಗಳಿಗೆ ನಮಸ್ಕಾರ ಮಾಡಿದಾಗ, “ಸಂಗಡ ದಾಸಿಯೊಬ್ಬಳನ್ನು ಕರೆದುಕೊಂಡು ಹೋಗು,” ಎಂದಳು ನೀಲಲೋಚನೆ.<noinclude></noinclude>
2ctrl5d6obscq0tai191jek8u8bdlyl
ಪುಟ:ಕ್ರಾಂತಿ ಕಲ್ಯಾಣ.pdf/೨೯೮
104
78646
317545
279617
2026-05-06T09:33:10Z
Shreelatha.Halemane
7642
/* Validated */
317545
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=ಮಾನವನು ದಾನವನಾದಾಗ|right=೨೮೫}}</noinclude><p>
{{gap}} ಲಾವಣ್ಯವತಿ ಹೇಳಿದಳು : “ರಾಜಸಮ್ಮುಖದಲ್ಲಿ ಮೃತ್ಯು ಎದುರಿಗೆ ನಿಂತಾಗ ಮನವನ ಆತ್ಮಶಕ್ತಿ ಏಕನಿಷ್ಠೆಗಳು ಮಾತ್ರವೇ ಅವನಿಗೆ ಅವಲಂಬನ. ಪರರ ಸಹಾಯ ಆಗ ಏನನ್ನೂ ಮಾಡಲಾರದು.”
<p>
{{gap}}ನಾಗಲಾಂಬೆ ತಲೆದೂಗಿ, “ನೀನು ದಿಟ್ಟ ಹೆಣ್ಣು, ಲಾವಣ್ಯ. ಕಲ್ಯಾಣದ ಎಲ್ಲ ಶರಣೆಯರ ಸತೀಶಕ್ತಿ ಅದೃಶ್ಯರೂಪದಿಂದ ಸಂಗಡಿದ್ದು ನಿನ್ನನ್ನು ರಕ್ಷಿಸಲಿ,” ಎಂದು ಹರಸಿ ಬೀಳ್ಕೊಟ್ಟಳು.
<p>
{{gap}}ತೀರ ಸಾಮಾನ್ಯವಾದ ಉಡಿಗೆ ತೊಡಿಗೆಗಳನ್ನು ಧರಿಸಿದ್ದರೂ ಪಾಚಿ ಮುಚ್ಚಿದ ತಾವರೆಯಂತೆ ಬೆಳಗುವ ಚಲುವೆ ಹೆಬ್ಬಳು ಎದುರಿಗೆ ನಿಂತದ್ದನ್ನು ಕಂಡು ಬಿಜ್ಜಳನು ಚಕಿತನಾದನು. ನಾನು ಹಿಂದೆ ನೋಡಿದ್ದ ಬಾಲಿಕೆಯೇ ಇವಳು, ಎಂದು ಅವನಿಗೆ ಆಶ್ಚರ್ಯವಾಯಿತು. ಜಗತ್ತಿನ ಎಲ್ಲ ರತ್ನಗಳು ರಾಜನ ಸ್ವತ್ತೆಂಬ ಸರ್ವಾಧಿಕಾರಿ ಭಾವನೆ ಬೆಳೆದುಬಂದಿದ್ದ ಆ ಕಾಲಕ್ಕೆ ಸಹಜವಾಗಿ ಅವನು ಭಾವಿಸಿದನು, 'ನಾನು ಮೊದಲೆ ಇವಳನ್ನು ನೋಡಿದ್ದರೆ, ಈ ಅಸವರ್ಣ ವಿವಾಹದ ಪ್ರಸಂಗವೇ ಹುಟ್ಟುತ್ತಿರಲಿಲ್ಲ,” ಎಂದು.
<p>
{{gap}} ವರ್ಣಸಂಕರದ ವಿಚಾರ ಮೊದಲಸಾರಿ ರಾಜಸಭೆಯಲ್ಲಿ ಚರ್ಚೆಗೆ ಬಂದಾಗ ಬಸವಣ್ಣನವರ ವಾದಕ್ಕೆ ಕ್ರಮಿತನು ಕೊಟ್ಟ ಉತ್ತರದಲ್ಲಿ ಉಲ್ಲೇಖಿಸಿದ ವೇದ ಸೂಕ್ತದ ನೆನಪಾಯಿತು,-“ಹತ್ತು ಜನ ಅಬ್ರಾಹ್ಮಣರು ಒಬ್ಬ ಹೆಣ್ಣಿನ ಪತಿಗಳಾಗಿರಲಿ, ಬ್ರಾಹ್ಮಣನು ಕೈಹಿಡಿದರಾಯಿತು. ಅವನೇ ಅವಳ ಪತಿ, ಕ್ಷತ್ರಿಯ ವೈಶ್ಯ ಶೂದ್ರರು ಪತಿಗಳಾಗುವುದಿಲ್ಲ,” ಎಂದು.
<p>
{{gap}} ವರ್ಣಸಂಕರದ ವಿಚಾರದಲ್ಲಿ ಕ್ರಮಿತನ ಉನ್ನತ್ತ ಆವೇಶ ಈಗ ಬಿಜ್ಜಳನಿಗೆ ಅರ್ಥವಾಯಿತು. ನಂದನದಲ್ಲಿ ಬೆಳೆದ ಪಾರಿಜಾತದ ಹೂವನ್ನು ಗೋಪಾಲಕನೊಬ್ಬನು ಅಪಹರಿಸಿದಾಗ ಇಂದ್ರನು ಕೋಪಿಸಿದನೆಂದು ಪುರಾಣಗಳು ಹೇಳುತ್ತವೆ, ನಾರಣ ಕ್ರಮಿತನೂ, ಅವನಿಗೆ ಪ್ರೋತ್ಸಾಹ ಕೊಡುತ್ತಿರುವ ವೈದಿಕರೂ ಈ ಅಸವರ್ಣ ವಿವಾಹದಿಂದ ಅಷ್ಟೇ ಕೋಪಗೊಳ್ಳುವುದು ಸ್ವಾಭಾವಿಕ ಎಂದು ಅವನು ತಿಳಿದನು.
<p>
{{gap}} “ಮಧುವರಸರ ಮಗಳು, ಶೀಲವಂತಯ್ಯನವರ ಅಂಗನೆ, ಲಾವಣ್ಯವತಿ ನಮಸ್ಕರಿಸುವಳು,” -ಎಂದು ಹೇಳಿ ಲಾವಣ್ಯವತಿ ತಲೆಬಾಗಿ ನಿಂತಳು.
<p>
{{gap}} ಮಧುವರಸ ! ಶೀಲವಂತ ! ಆ ಹೆಸರುಗಳನ್ನು ಕೇಳಿದಾಗ ಬಿಜ್ಜಳನ ಅಸಹನೆ ಸಿಡಿದೆದ್ದಿತು. ಹುಬ್ಬುಗಳು ಕುಂಚಿತವಾದವು. ತುಟಿ ಅದುರಿತು.
<pP
{{gap}} “ಒಬ್ಬ ನಿರ್ಭಾಗ್ಯನ ಮಗಳಾಗಿ, ಇನ್ನೊಬ್ಬ ನಿರ್ಭಾಗ್ಯನ ಕೈ ಹಿಡಿದು ನೀನು<noinclude></noinclude>
1a5qurhmad49541nx213pi1hqrta7nd
ಪುಟ:ಕ್ರಾಂತಿ ಕಲ್ಯಾಣ.pdf/೨೯೯
104
78647
317546
254037
2026-05-06T09:33:31Z
Shreelatha.Halemane
7642
/* Validated */
317546
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=೨೮೬|right=ಕ್ರಾಂತಿ ಕಲ್ಯಾಣ}}</noinclude>
ಕೂಡಾ ನಿರ್ಭಾಗ್ಯಳಾದೆ!” -ಎಂದು ಬಿರುನುಡಿಯಾಡಿದನು.
<p>
{{gap}} “ನಾನು ನಿರ್ಭಾಗ್ಯಳಲ್ಲ. ಸರ್ವಾಧಿಕಾರಿ ಬಿಜ್ಜಳರಾಯರು ನನಗೆ ಕರುಣೆಯಿಂದ ದರ್ಶನ ಕೊಟ್ಟದ್ದು ನನ್ನ ಸೌಭಾಗ್ಯದ ಗುರುತು. ಈಗ ನನ್ನ ಸೌಭಾಗ್ಯ ದೌರ್ಭಾಗ್ಯ ಜೀವನ ಮರಣಗಳೂ ನಿಮ್ಮ ಕೈಯಲ್ಲಿವೆ.” -ಲಾವಣ್ಯವತಿ ನಮ್ರತೆಯಿಂದ ಬಿನ್ನವಿಸಿಕೊಂಡಳು.
<p>
{{gap}} ಬಿಜ್ಜಳನು ಕ್ಷಣಕಾಲ ಯೋಚಿಸಿ : “ನೀನು ನನ್ನಿಂದ ಅಪೇಕ್ಷಿಸುವುದೇನು?” ಎಂದು ಕೇಳಿದನು.<br>
{{gap}}“ನನ್ನ ತಂದೆ, ಪತಿ, ಮಾವ-ಈ ಮೂವರ ಪ್ರಾಣಭಿಕ್ಷೆ.”<br>
{{gap}} -ಎಂದು ಲಾವಣ್ಯವತಿ ಮೊಣಕಾಲೂರಿ ಕುಳಿತು ಸೆರಗೊಡ್ಡಿ ಬೇಡಿಕೊಂಡಳು. ಆಗ ಅವಳು ಕುಳಿತಿದ್ದ ರೀತಿ, ಚಾಚಿದ ಕೈಗಳ ಸುಂದರ ಹರವು, ಕಣ್ಣುಗಳ ಕರುಣಾ ದೃಷ್ಟಿ, ಚಿತ್ರಕಾರನ ಶ್ರೇಷ್ಟ ಕಲಾಕೃತಿಯಂತೆ ಕಂಡಿತು ಬಿಜ್ಜಳನಿಗೆ.
<p>
{{gap}} ಆ ಕರುಣಾವ್ಯಂಜನ ಸುಂದರ ಚಿತ್ರವನ್ನು ಕೆಲವು ಕ್ಷಣಗಳು ಅವನು ಎವೆಯಿಕ್ಕದೆ ನೋಡುತ್ತಿದ್ದು ಬಳಿಕ,
<p>
{{gap}} “ವರ್ಣಸಂಕರದ ಘೋರ ಅಪರಾಧಕ್ಕಾಗಿ ಅವರು ಮರಣದಂಡನೆಗೆ ಗುರಿಯಾಗಿದ್ದಾರೆ, ಲಾವಣ್ಯವತಿ. ಸಮಾಜಕ್ಕೆ ತಮ್ಮಿಂದಾಗಿರುವ ಅನ್ಯಾಯವನ್ನು ಸರಿಪಡಿಸಿ ಶಿಕ್ಷೆಯಿಂದ ಮುಕ್ತರಾಗಲು ಈಗಲೂ ಅವರಿಗೆ ಅವಕಾಶವಿದೆ. ಮೊಂಡುತನದಿಂದ ಅವರು ಈ ಮಾರ್ಗವನ್ನು ನಿರಾಕರಿಸಿದ್ದಾರೆ.”
<p>
{{gap}} -ಎಂದು ಗಂಭೀರವಾಗಿ ಹೇಳಿದನು. <br>
{{gap}} “ಯಾವುದು ಆ ಮಾರ್ಗ?” -ಲಾವಣ್ಯವತಿ ಆತುರದಿಂದ ಪ್ರಶ್ನಿಸಿದಳು. <br>
<p>
{{gap}} "ಅಷ್ಟೇನು ಕಠಿಣವಾದ ಮಾರ್ಗವಲ್ಲ ಅದು. ಶರಣ ಧರ್ಮವನ್ನು ಪರಿತ್ಯಜಿಸಿ, ನಿನ್ನ ಮತ್ತು ಶೀಲವಂತನ ಮದುವೆಯನ್ನು ರದ್ದುಪಡಿಸುವುದು. ಅದರಿಂದ ನಿನ್ನ ತಂದೆ ಮಂತ್ರಿಪದವಿ ಗೌರವಗಳನ್ನು ಪುನಃ ಪಡೆಯುವರು. ನೀನು ಈ ಅಧಃಪಾತದ ಅನಪೇಕ್ಷಿತ ವಿವಾಹ ಬಂಧನದಿಂದ ಮುಕ್ತಳಾಗುವೆ. ನಿನ್ನ ಇಚ್ಛೆಬಂದಂತೆ ಸ್ವತಂತ್ರ ಜೀವನ ನಡೆಸುವ ಅವಕಾಶವನ್ನು ಪುನಃ ಪಡೆಯುವೆ,” –ಬಿಜ್ಜಳನು ಉತ್ತರಕೊಟ್ಟನು.
<p>
{{gap}} ಆ ಅನೀತಿಯ ಸಲಹೆ ಕೇಳಿ ಲಾವಣ್ಯವತಿ ಬಿಚ್ಚಿದಳು. ತಟ್ಟನೆ ಎದ್ದುನಿಂತು ಬದಲಿಸಿದ ಕಂಠದಿಂದ, “ನನಗೆ ಸ್ವಾತಂತ್ರ್ಯ ಕೊಡಲು ಇಚ್ಛಿಸುವ ನೀವು ನನ್ನ ತಂದೆ, ಮಾವ, ಇವರಿಗೆ ಅದನ್ನು ನಿರಾಕರಿಸುತ್ತಿರುವುದೇಕೆ ? ಕಲ್ಪಿತ ಅವಾಸ್ತವ ಅಪರಾಧಗಳಿಗಾಗಿ ನನ್ನ ಪತಿಯನ್ನು ಬಂಧಿಸಿ ವಿಚಾರಣೆಯಿಲ್ಲದೆ ಮರಣದಂಡನೆ ವಿಧಿಸಿದ ಕಾರಣವೇನು? ದಯೆಮಾಡಿ ಉತ್ತರ ಕೊಡಬೇಕಾಗಿ ಬೇಡುತ್ತೇನೆ,” ಎಂದು ಬಿನ್ನವಿಸಿಕೊಂಡಳು.<noinclude></noinclude>
lmip760i9xkt8mq4ubz94t7bzmlpvkq
ಪುಟ:ಕ್ರಾಂತಿ ಕಲ್ಯಾಣ.pdf/೩೦೦
104
78648
317547
254055
2026-05-06T09:34:29Z
Shreelatha.Halemane
7642
/* Validated */
317547
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=ಮಾನವನು ದಾನವನಾದಾಗ|right=೨೮೭}}</noinclude>
{{gap}} “ಅವರು ನಿನ್ನನ್ನು ಈ ವಿವಾಹ ಬಂಧನಕ್ಕೆ ತಳ್ಳಿ ಅಪರಾಧಿಗಳಾಗಿದ್ದರೆ,” ಎಂದು ಬಿಜ್ಜಳನು ಮತ್ತೆ ಹೇಳಿದನು.
{{gap}} “ಒತ್ತಾಯಪಡಿಸಿದವಳು ನಾನು. ಮದುವೆ ನಮ್ಮ ಒಮ್ಮತದಿಂದ ನಡೆಯಿತು. ವಾಸ್ತವದಲ್ಲಿ ನನ್ನ ತಂದೆಯವರಿಗಾಗಲಿ, ಹರಳಯ್ಯನವರಿಗಾಗಲಿ, ಈ ಸಂಬಂಧ ಇಷ್ಟವಿರಲಿಲ್ಲ, -ಎಂದು ಲಾವಣ್ಯವತಿ, ತಾನು ಮೊದಲಸಾರಿ ಆರೋಗ್ಯಧಾಮದಲ್ಲಿ ಶೀಲವಂತನನ್ನು ಕಂಡಾಗಿನಿಂದ ನಡೆದುದೆಲ್ಲವನ್ನೂ ವಿವರಿಸಿದಳು. ಸರ್ಪದ್ರಷ್ಟವಾಗಿ ದೇವಗಿರಿಯಿಂದ ಕಲ್ಯಾಣಕ್ಕೆ ಹಿಂತಿರುಗಿದಾಗ ಶೀಲವಂತ ಸ್ಮ್ರತಿಭಂಗದಿಂದ ಮೂಕನಾಗಿದ್ದದ್ದು, ಅವನ ನೆನಪುಗಳನ್ನು ಎಚ್ಚರಗೊಳಿಸಲು ಕುಸುಮಾವಳಿಯಂತೆ ನಟಿಸಿದ್ದು, ಅದರಿಂದ ತನ್ನಲ್ಲಾದ ಮನೋಪರಿವರ್ತನೆ, ಚಿತ್ರಸ್ಥೆಯಾದ ರಾಗಿಣಿ ಮತ್ತು ಮೃತಳಾದ ಕುಸುಮಾವಳಿ -ಈ ಇಬ್ಬರನ್ನು ಕುರಿತ ಚಿಂತನೆ ಅನುಶೀಲನಗಳಿಂದ ಮನಸ್ಸಿನ ಮೇಲಾದ ಪರಿಣಾಮ, ಮಧುವಯ್ಯನವರ ಯೌಗಿಕ ಚಿಕಿತ್ಸೆ, ಶೀಲವಂತನಲ್ಲಿ ತನ್ನ ಪ್ರಗಾಢ ಪ್ರೇಮವನ್ನು ತಂದೆ ತಿಳಿದು ಹರಳಯ್ಯನವರನ್ನು ಮದುವೆಗೆ ಒಪ್ಪಿಸಿದ್ದು-ಈ ಎಲ್ಲ ವಿಚಾರಗಳನ್ನು ವಿವರಿಸಿದಳು.
{{gap}} “ವಿವಾಹ ಅಪರಾಧವೆಂದು ನೀವು ಭಾವಿಸುವುದಾದರೆ ತಪ್ಪಿತಸ್ಥಳು ನಾನು. ನನ್ನ ತಂದೆಯವರಾಗಲಿ, ಹರಳಯ್ಯ ಶೀಲವಂತರಾಗಲಿ, ಮಹಮನೆಯ ಶರಣರಾಗಲಿ, ಇದರ ಕಾರಣವಲ್ಲ. ಅಪರಾಧ ಮಾಡಿದವಳು ನಾನು. ನನ್ನನ್ನು ವಧಿಸಲು ಆಜ್ಞೆ ಮಾಡಿರಿ. ನಾನು ಸಂತೋಷದಿಂದ ಸಾವನ್ನಪ್ಪುತ್ತೇನೆ” ಎಂದು ಅವಳು ತನ್ನ ವಿವರಣೆಯನ್ನು ಮುಗಿಸಿದಳು.
{{gap}} ಬಿಜ್ಜಳನು ಎಲ್ಲವನ್ನೂ ಕೇಳಿದನು. ನ್ಯಾಯಪೀಠ ನಡೆಸಿದ ವಿಚಾರಣೆಯಲ್ಲಿ ಸಂದಿಗ್ಧವಾಗಿದ್ದ ಅನೇಕ ವಿಷಯಗಳು ಲಾವಣ್ಯವತಿ ಕೊಟ್ಟ ವಿವರಗಳಿಂದ ಪರಿಷ್ಕಾರವಾದಂತೆ ಅವನು ತಿಳಿದನು. ವಿದ್ವೇಷ ಪೂರ್ವಾಗ್ರಹಗಳಿಗೆ ಅಧೀನನಾಗಿ ಕ್ರಮಿತನಂತೆ ತಾನೂ ತಪ್ಪುದಾರಿ ಹಿಡಿಯುತ್ತಿರುವೆನೆಂದು ಅರಿತುಕೊಂಡನು. ಇದುವರೆಗೆ ಇಷ್ಟು ಧೈರ್ಯದಿಂದ ಯಾವ ಹೆಣ್ಣೂ ಅವನೊಡನೆ ವಾದಿಸಿರಲಿಲ್ಲ. ಶರಣ ಧರ್ಮದಲ್ಲಿ ಬೆಳೆದ ಬ್ರಾಹ್ಮಣ ಕನ್ಯೆ! ರತ್ನಕ್ಕೆ ಚಿನ್ನದ ಚೌಕಟ್ಟು ಹಾಕಿದಂತೆ!
{{gap}} ಬಿಜ್ಜಳನು ಅವಾಕ್ಕಾಗಿ ಕೆಲವು ಕ್ಷಣಗಳು ಯೋಚಿಸುತ್ತಿದ್ದು ಬಳಿಕ, “ಶೀಲವಂತ ಹೀನಕುಲದವನೆಂದು ತಿಳಿದೂ ನೀನು ಅವನನ್ನು ಪ್ರೀತಿಸಿದ್ದು ಹೇಗೆ ?” ಎಂದು ಕೇಳಿದನು.
{{gap}} ಲಾವಣ್ಯವತಿ ಹೇಳಿದಳು : “ಪ್ರೇಮಕ್ಕೆ ಕಣ್ಣಿಲ್ಲವೆಂದು ನೀವು ಕೇಳಿಲ್ಲವೆ ? ತಮಂಧದ ಕಗ್ಗತ್ತಲಲ್ಲಿ ತನ್ನಂತೆಯೇ ಅಂಧವಾದ ಮತ್ತೊಂದು ಆತ್ಮವನ್ನು ಹುಡುಕುತ್ತ<noinclude></noinclude>
a173tf7vyh7rh1dzimfoc8u98tbha22
ಪುಟ:ಕ್ರಾಂತಿ ಕಲ್ಯಾಣ.pdf/೩೦೧
104
78649
317548
254053
2026-05-06T09:35:32Z
Shreelatha.Halemane
7642
/* Validated */
317548
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=೨೮೮|right=ಕ್ರಾಂತಿ ಕಲ್ಯಾಣ}}</noinclude>ಅಲೆಯುವ ವಾಸನಾಜೀವಿಯೆಂದು ತತ್ವದರ್ಶಿಗಳು ಕರೆಯುತ್ತಾರೆ ಪ್ರೇಮವನ್ನು, ನಾನು ಪ್ರೇಮಾಂಧಳಾಗಿ ನನ್ನ ವರನನ್ನು ನಾನೇ ಆರಿಸಿಕೊಂಡೆ. ಜಾತಿಪಂಥವನ್ನು ನಿರಾಕರಿಸಿದೆ. ಸ್ತ್ರೀ ಪುರುಷರಿಗೆ ಸಮಾನಾಧಿಕಾರವನ್ನು ಕೊಡುವ ಶರಣ ಧರ್ಮ ನನ್ನ ಆರಿಕೆಯನ್ನು ಸಮರ್ಥಿಸಿತು. ಕಾಲದೇಶಗಳಿಗೆ ಅನುಗುಣವಾಗಿ ನಮ್ಮ ಸಂಸ್ಕೃತಿ ಸಂಪ್ರದಾಯಗಳಲ್ಲಿ ಮಾರ್ಪಾಟುಗಳೂ ನಡೆಯುವುದು ಅಗತ್ಯವೆಂದು ತಿಳಿದಿದ್ದಾರೆ ಶರಣರು. ಬಸವಣ್ಣನವರು ಆಚರಣೆಗೆ ತಂದ ಧಾರ್ಮಿಕ ಸಾಮಾಜಿಕ ಸುಧಾರಣೆಗಳು ಈ ವಿಶಾಲ ತಳಹದಿಯ ಮೇಲೆ ಕಟ್ಟಲ್ಪಟ್ಟಿವೆ.”
{{gap}}ಅಪರಾಧಿಗಳ ಪ್ರಾಣಭಿಕ್ಷೆ ಬೇಡಲು ಬಂದ ತರುಣಿಯೊಡನೆ ಧರ್ಮ ಸಮಾಜಗಳನ್ನು ಕುರಿತ ವಾದ ಅನುಚಿತವೆಂದು ಬಿಜ್ಜಳನು ತಿಳಿದನು. ಪಾರ್ಶ್ವದ ಪೀಠದ ಮೇಲಿದ್ದ ಕಟ್ಟೊಂದನ್ನು ತೆಗೆದುಕೊಂಡು, “ಇದು ನ್ಯಾಯಾಸ್ಥಾನದಲ್ಲಿ ನೀನು ಕೊಟ್ಟ ಸಾಕ್ಷ್ಯ. ಈ ಎಲ್ಲ ವಿಚಾರಗಳನ್ನು ಆಗ ನೀನೇಕೆ ತಿಳಿಸಲಿಲ್ಲ?” ಎಂದು ಕೇಳಿದನು.
{{gap}}ಲಾವಣ್ಯವತಿ ಕೆಲವು ಕ್ಷಣಗಳು ಯೋಚಿಸಿ, 'ನಾರಣಕ್ರಮಿತರು ಅಸಂಬದ್ಧ ಅಶ್ಲೀಲ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದ್ದರಿಂದ ನಾನು ಹಠಾತ್ತಾಗಿ ನ್ಯಾಯಾ ಸ್ಥಾನವನ್ನು ಬಿಡಬೇಕಾಯಿತು. ಅವಕಾಶ ಕೊಟ್ಟಿದ್ದರೆ ಎಲ್ಲವನ್ನೂ ತಿಳಿಸುತ್ತಿದ್ದೆ.” ಎಂದಳು.
{{gap}} “ನಿನ್ನ ಸಾಕ್ಷ್ಯವನ್ನು ನಾನು ಎಚ್ಚರದಿಂದ ಓದಿದ್ದೇನೆ, ಲಾವಣ್ಯವತಿ. ಕ್ರಮಿತರ ಪ್ರಶ್ನೆಗಳಲ್ಲಿ ನನಗೆ ಅಶ್ಲೀಲವೇನೂ ಕಾಣಲಿಲ್ಲ. ಹೆಣ್ಣಿಗೆ ಸಹಜವಾದ ಆವೇಶಕ್ಕೊಳಗಾಗಿ ನೀನು ಹಠಾತ್ತನೆ ನ್ಯಾಯಾಸ್ಥಾನವನ್ನು ಬಿಟ್ಟೆ, ವಾಸ್ತವವಿಚಾರಗಳನ್ನು ತಿಳಿಸಲು ನ್ಯಾಯಪೀಠ ನಿನಗೆ ಕೊಟ್ಟ ಅವಕಾಶವನ್ನು ನಿರಾಕರಿಸಿದೆ,” ಎಂದನು ಬಿಜ್ಜಳ.
{{gap}} ಲಾವಣ್ಯವತಿ ಉತ್ತರಕೊಡಲಿಲ್ಲ. ನ್ಯಾಯಪೀಠದ ಮುಂದೆ ತನ್ನ ಅವಸರದ ವರ್ತನೆ ಅನುಚಿತವೆಂದು ಅವಳಿಗೆ ಅರಿವಾಗಿತ್ತು.;
{{gap}} “ಕೊನೆಯಲ್ಲಿ ಕ್ರಮಿತರು ಹಲಿಗೆಯಲ್ಲಿ ಬರೆದು ಕೇಳಿದ ಪ್ರಶ್ನೆಯೇನು?” ಬಿಜ್ಜಳನು ಮತ್ತೆ ಪ್ರಶ್ನಿಸಿದನು.
<p>{{gap}} “ಪ್ರಶ್ನೆಯೇನೆಂಬುದನ್ನು ವರದಿಯಲ್ಲಿ ತಿಳಿಸಿಲ್ಲವೆ?” <br>
{{gap}} “ತಿಳಿಸಿದ್ದರೆ ನಾನು ಕೇಳುತ್ತಿದ್ದೆನೇ ?”<br>
{{gap}} ಪ್ರಶ್ನೆಗೆ ಮರು ಪ್ರಶ್ನೆ. ಉತ್ತರ ಕೊಡದೆ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲವೆಂದು ತಿಳಿದ ಲಾವಣ್ಯವತಿ ಹೇಳಿದಳು – “ಆಗ ನಾನು ಕ್ರಮಿತರಿಗೆ ಉತ್ತರ ಕೊಡದಿರಲು ಒಂದು ಮುಖ್ಯ ಕಾರಣವಿತ್ತು. ನ್ಯಾಯಪೀಠ ಸ್ವತಂತ್ರವೆಂದೂ, ಸರ್ವಾಧಿಕಾರಿಯ<noinclude></noinclude>
nokbtsx7f01f6fxjq2nojqz1ii10f9k
ಪುಟ:ಕ್ರಾಂತಿ ಕಲ್ಯಾಣ.pdf/೩೦೨
104
78650
317549
254051
2026-05-06T09:36:05Z
Shreelatha.Halemane
7642
/* Validated */
317549
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=ಮಾನವನು ದಾನವನಾದಾಗ|right=೨೮೯}}</noinclude>ಕೈಗೊಂಬೆಯಲ್ಲವೆಂದೂ ನಾನು ಭಾವಿಸಿದ್ದೆ. ನನ್ನ ಆ ಭ್ರಮೆ ಈಗ ಪರಿಹಾರವಾಗಿದೆ. ಕ್ರಮಿತರು ಬರಹದ ಮೂಲಕ ನನ್ನನ್ನು ಕೇಳಿದ ಪ್ರಶ್ನೆ, 'ಮದುವೆಗೆ ಮೊದಲು ನಿನಗೂ ಶೀಲವಂತನಿಗೂ ದೈಹಿಕ ಸಂಬಂಧವಿದ್ದಿತೆ?” ಎಂದು.”
<p> {{gap}} ಬಿಜ್ಜಳನು ನಸುನಕ್ಕು, “ಅದಕ್ಕೆ ಈಗ ನಿನ್ನ ಉತ್ತರ?” ಎಂದನು.<br>
{{gap}}ಲಾವಣ್ಯವತಿ ಹೇಳಿದಳು- “ಆಗ ನಾನು ಶೀಲವಂತನನ್ನು ಪತಿಯಂತೆ ಪ್ರೀತಿಸುತ್ತಿದ್ದೆ. ಇನ್ನೂ ಮದುವೆಯಾಗದಿದ್ದ ಕಾರಣ ದೇಹ ಸಂಬಂಧವಿರಲಿಲ್ಲ.”
<p>{{gap}} ಸಂದರ್ಶನ ಪ್ರಾರಂಭವಾಗಿ ಆಗಲೆ ಅರ್ಧ ಪ್ರಹರ ಕಳೆದಿತ್ತು. ಸಭಾಂಗಣದ ಹೊರಗೆ ಪಸಾಯಿತರೂ ಪ್ರಹರಿಗಳೂ, ಪ್ರಭುವಿನ ಸಮಯವನ್ನು ನಿರೀಕ್ಷಿಸುತ್ತ ನಿಂತಿದ್ದರು. ಬೇಗ ಮುಗಿಸುವುದು ಉಚಿತವೆಂದು ಭಾವಿಸಿ ಬಿಜ್ಜಳನು, “ನೀನು ಬುದ್ದಿಮತಿ, ಪ್ರಗಲ್ಘೆ ಚತುರೆ. ನಿನ್ನ ಉತ್ತರಗಳೂ ಈ ಸಂದಿಗ್ಧ ವ್ಯವಹಾರದ ಮೇಲೆ ಹೊಸ ಬೆಳಕನ್ನು ಚೆಲ್ಲಿವೆ. ನಿನ್ನ ಕ್ಷಮಾಪ್ರಾರ್ಥನೆಯನ್ನು ಸಂಪೂರ್ಣವಾಗಿ ನಿರಾಕರಿಸುವುದು ನನಗಿಷ್ಟವಿಲ್ಲ. ಮೂವರು ಅಪರಾಧಿಗಳಲ್ಲಿ ಇಬ್ಬರನ್ನು ನಾನು ಕ್ಷಮಿಸುತ್ತೇನೆ. ಆದರೆ ಆ ಇಬ್ಬರನ್ನು ನೀನು ಆರಿಸಬೇಕು.” ಎಂದು ತನ್ನ ಕೊನೆಯ ನಿರ್ಧಾರವನ್ನು ತಿಳಿಸಿದನು.
<p>{{gap}} ಲಾವಣ್ಯವತಿ ತೊಡಕಿನಲ್ಲಿ ಬಿದ್ದಳು. ತನ್ನನ್ನು ಸಂದಿಗ್ಧದಲ್ಲಿ ಹಾಕುವುದೇ ಬಿಜ್ಜಳನ ಉದ್ದೇಶವೆಂದು ಅವಳು ಭಾವಿಸಿದಳು. ತುಸುಹೊತ್ತು ಯೋಚಿಸುತ್ತಿದ್ದು ಬಳಿಕ ಹೇಳಿದಳು-
<p>{{gap}} “ಸತ್ಯವಾನನ ಒಂದು ಜೀವನವನ್ನು ಕೈಯಲ್ಲಿ ಹಿಡಿದು ಯಮಧರ್ಮನು ಸಾವಿತ್ರಿಯನ್ನು ವರದಾನದ ತೊಡಕಿನಲ್ಲಿ ಹಾಕಿದನು. ನೀವು ಮೂರು ಜೀವಗಳನ್ನು ಸೆರೆಯಲ್ಲಿಟ್ಟು ನನ್ನೊಡನೆ ಆಡುತ್ತಿದ್ದೀರಿ. ಭುಜಬಲಿ ಚಕ್ರವರ್ತಿಯೆಂದು ವಿಖ್ಯಾತರಾದ ನಿಮಗೆ ಉಚಿತವೆ ಇದು ? ಪತಿ, ತಂದೆ, ಮಾವ, ಈ ಮೂವರಲ್ಲಿ ನಾನು ಯಾರಿಬ್ಬರನ್ನು ಉಳಿಸಿಕೊಂಡರೂ ಪಾಪಭಾಗಿನಿಯಾಗುತ್ತೇನೆ. ನನ್ನ ಸತೀತ್ವ ಶರಣ ಧರ್ಮ, ಇವರಡೂ ಒಕ್ಕೊರಲಿಂದ ಹೇಳುತ್ತಿವೆ -ಮೂವರೂ ನಿನಗೆ ಸಮಾನ, ಅವರಲ್ಲಿ ಯಾರಿಬ್ಬರನ್ನು ಉಳಿಸಿಕೊಂಡು ನೀನು ಸತಿಯಾಗಿ ಬಾಳಲಾರೆ ಎಂದು, ಶರಣೆ ಎನಿಸಲಾರೆ ಎಂದು. ಮಾನವನ ಬಾಳು ತನ್ನ ಸುಖಕ್ಕಾಗಿ ಮಾತ್ರವಲ್ಲ, ತನ್ನವರೆಲ್ಲರ ಸುಖಕ್ಕಾಗಿ, ಸಮಾಜದ ಕಲ್ಯಾಣಕ್ಕಾಗಿ, ವಿಶ್ವದ ಮಂಗಳಕ್ಕಾಗಿ, ಈ ಆದರ್ಶವನ್ನು ರಕ್ಷಿಸಿಕೊಳ್ಳಲು ನಾನು ಅಸಮರ್ಥಳಾದರೆ, ನನ್ನ ಉಳಿವಿಗಿಂತ ಅಳಿವೇ ಲೇಸು. `ಜಾತಸ್ಯ ಮರಣಂ ಧೃವಂ” ಎಂಬುದಾಗಿ ಶಿವನು ಬರೆದ ಬರಹವನಳಿಸಲು ಶಕ್ತಳೇ ನಾನು ! ಬರಿಗೈಯಲ್ಲಿ ಬಂದೆ, ಬರಿಗೈಯಲ್ಲಿ ಹಿಂದಿರುಗುತ್ತೇನೆ,”<noinclude></noinclude>
jxzoascdkg4b3mhey6vomajv6602ah7
ಪುಟ:ಕ್ರಾಂತಿ ಕಲ್ಯಾಣ.pdf/೩೦೩
104
78651
317550
254049
2026-05-06T09:36:45Z
Shreelatha.Halemane
7642
/* Validated */
317550
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=೨೯೦|right=ಕ್ರಾಂತಿ ಕಲ್ಯಾಣ}}</noinclude>{{gap}} -ಎಂದು ನುಡಿದು ಲಾವಣ್ಯವತಿ ಬಿಜ್ಜಳನಿಗೆ ಕೈಯೆತ್ತಿ ವಂದಿಸಿ ಹೊರಡಲನುವಾದಳು.
<p>{{gap}} ಅವಳು ಎರಡು ಹೆಜ್ಜೆ ಹೋಗುವಷ್ಟರಲ್ಲಿ ಬಿಜ್ಜಳನು ಅಧಿಕಾರ ದರ್ಪಿತ ಕಂಠದಿಂದ “ನಿಲ್ಲು, ಲಾವಣ್ಯವತಿ !” ಎಂದನು.
<p>{{gap}} ಲಾವಣ್ಯವತಿ ನಿಂತು, ಹಿಂದಿರುಗಿ ನೋಡಿ, ನಮ್ರಕಂಠದಿಂದ, “ನಾನು ಹೇಳತಕ್ಕದ್ದೇನೂ ಉಳಿದಿಲ್ಲ. ಪ್ರಭುಗಳು ದಯೆಮಾಡಿ ನನಗೆ ಹೋಗಲು ಅನುಮತಿ ಕೊಡಬೇಕಾಗಿ ಬೇಡುತ್ತೇನೆ” ಎಂದು ಬಿನ್ನವಿಸಿಕೊಂಡಳು.
<p>{{gap}} ಬಿಜ್ಜಳನೆಂದನು : “ಬರಿಗೈಯ್ಯಲ್ಲಿ ಹಿಂದಿರುಗಲು ನಿನಗೆ ಲಜ್ಜೆಯಾಗುವುದಿಲ್ಲವೇ, ಲಾವಣ್ಯವತಿ ? ನೀನು ಒಪ್ಪುವುದಾದರೆ ಕ್ಷಮಾರ್ಹರಾದ ಇಬ್ಬರನ್ನು ನಾನು ಆರಿಸುವನು. ಅದು ನಿನಗಿಷ್ಟವೇ !”
<p>{{gap}} ಲಾವಣ್ಯವತಿ ಪುನಃ ತೊಡಕಿನಲ್ಲಿ ಬಿದ್ದಳು. ಅಂತರ್ವಾಣಿ ನುಡಿಯುತ್ತಿತ್ತು.... 'ಇದರಲ್ಲೇನೋ ಜಾಲವಿದೆ, ನೀನೇ ಆರಿಸಿಕೊಳ್ಳುವುದು, ಅವರು ಆರಿಸಿದ್ದಕ್ಕೆ ಒಪ್ಪುವುದು, ಎರಡೂ ಒಂದೇ ಅಲ್ಲವೇ? 'ಇಬ್ಬರನ್ನು ಉಳಿಸಿಕೊಳ್ಳಲು ಒಬ್ಬರನ್ನು ಬಲಿ ಕೊಟ್ಟಂತೆ, ಒಂದೇ ಪಾತಕದ ಎರಡು ಮುಖಗಳು' ಎಂದು.
<p>{{gap}} ಸ್ಥಿರಕಂಠದಿಂದ ಲಾವಣ್ಯವತಿ ಹೇಳಿದಳು “ನೀವು ನಿರಂಕುಶ ಸರ್ವಾಧಿಕಾರಿ. ಚಾಲುಕ್ಯರಾಜ್ಯದ ದೊಡ್ಡ ಸೈನ್ಯ ನಿಮ್ಮ ಸಹಾಯಕ್ಕಿದೆ. ನಾಡಿನ ಸಹಸ್ರ ಸಹಸ್ರ ಪ್ರಜೆಗಳು, ಅವರಲ್ಲಿ ಶರಣರೂ ಸೇರುತ್ತಾರೆ, -ನಿಮ್ಮ ದುರಾಗ್ರಹ ದಬ್ಬಾಳಿಕೆಗಳಿಗೆ ಅಧೀನರು. ಅವರನ್ನು ರಕ್ಷಿಸುವುದು ಅಬಲೆಯಾದ ಹೆಣ್ಣೊಬ್ಬಳಿಗೆ ಸಾಧ್ಯವೆ? ಮೂವರಲ್ಲಿ ಇಬ್ಬರನ್ನು ನಾನಾಗಿ ಆರಿಸಿಕೊಂಡಿದ್ದರೆ ನನ್ನ ಬೆನ್ನು ಹತ್ತುತ್ತಿದ್ದ ಪಾಪ ಪಶ್ಚಾತ್ತಾಪಗಳು, ನಿಮ್ಮ ಆರಿಕೆಗೆ ಒಪ್ಪುವುದರಿಂದ ಇಮ್ಮಡಿ ಭಾರವಾಗಿ ನನ್ನನ್ನು ಅಧಃಪಾತಾಳಕ್ಕೆ ತುಳಿಯುವುದು. ನಿಮ್ಮ ಇಚ್ಚೆ ಬಂದಂತೆ ಮಾಡಲು ನೀವು ಸ್ವತಂತ್ರರು. ಅದಕ್ಕಾಗಿ ನನ್ನ ಒಪ್ಪಿಗೆ ಕೇಳುವ ಅಗತ್ಯವಿರುವುದಿಲ್ಲ. ನಾನು ಈಗ ಹೋಗಲು ಅನುಮತಿ ಕೊಡಬೇಕಾಗಿ ಬೇಡುತ್ತೇನೆ,” -ಎಂದು ನುಡಿದು ಅವಳು ಮತ್ತೆ ಹೊರಡಲನುವಾಗುತ್ತಿದ್ದಂತೆ ಬಿಜ್ಜಳನು ದಢಾರನೆ ಆಸನದಿಂದೆದ್ದು ಎರಡು ಹೆಜ್ಜೆ ಮುಂದೆ ಹೋಗಿ, “ನಿಲ್ಲು ಹಠಮಾರಿ ಹೆಣ್ಣೆ ! ಜಿಜ್ಜಳನಿಂದ ಅಷ್ಟು ಸುಲಭವಾಗಿ ಪಾರಾಗಲಾರೆ ನೀನು, ಮೂವರು ಅಪರಾಧಿಗಳನ್ನೂ ನಾನು ಬಿಡುಗಡೆ ಮಾಡುತ್ತೇನೆ. ಆದರೆ ಅದರ ಪ್ರತಿಯಾಗಿ ನೀನು ನನ್ನ ಬಂಧಿಯಾಗಬೇಕಾಗುವುದು,” ಎಂದನು.
<p> {{gap}} ಲಾವಣ್ಯವತಿ ಚಮತ್ಕೃತೆಯಾದಳು. ಇಷ್ಟೊಂದು ಸುಲಭವಾಗಿ ತನ್ನ ಅಭೀಷ್ಟ<noinclude></noinclude>
7tibzfjj5dfmvd2y3wmzxznvo6x3xkc
ಪುಟ:ಕ್ರಾಂತಿ ಕಲ್ಯಾಣ.pdf/೩೦೪
104
78652
317551
254046
2026-05-06T09:37:10Z
Shreelatha.Halemane
7642
/* Validated */
317551
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=ಮಾನವನು ದಾನವನಾದಾಗ|right=೨೯೧}}</noinclude>ಸಿದ್ದಿಸುವುದೆಂದು ಅವಳು ಕನಸಿನಲ್ಲಿಯೂ ಭಾವಿಸಿರಲಿಲ್ಲ. ಉತ್ತೇಜಿತೆಯಾಗಿ ಅವಳು, “ನಿಮ್ಮ ಬಂಧಿಯಾಗಲು ನಾನು ಒಪ್ಪುತ್ತೇನೆ. ನಿಮ್ಮ ಸೆರೆಮನೆಯ ಅಧಿಕಾರಿಗಳನ್ನು ಕರೆಸಿರಿ. ನನ್ನ ತಂದೆ, ಪತಿ, ಮಾವ-ಅವರನ್ನು ಬಂಧಿಸಿರುವ ಶೃಂಖಲೆ ನನ್ನ ಕೈ ಕಾಲುಗಳನ್ನು ಬಂಧಿಸಲಿ. ಸೆರೆಮನೆಯ ವಾಸ ನನ್ನ ತ್ಯಾಗದ ಬಲಿದಾನವಾಗುವುದು,” ಎಂದು ನುಡಿದಳು.
<p>{{gap}} ಬಿಜ್ಜಳನ ಮುಖದಲ್ಲಿ ಮೂಡಿದ್ದ ಸೈರ್ಯದ ಗೆರೆಗಳೂ ಮಿದುನಗೆಯಲ್ಲಿ ಮರೆಯಾದವು. ಕಂಠ ಮೃದುವಾಯಿತು, ಅವನು ಹೇಳಿದನು- “ನಿನ್ನನ್ನು ಬಂಧಿಸಲು ಸೆರೆಮನೆಯ ಅಧಿಕಾರಿಗಳ ಅಗತ್ಯವಿಲ್ಲ, ಲಾವಣ್ಯವತಿ. ನನ್ನ ಹೆಗ್ಗಡತಿಯರು ಆ ಕಾರ್ಯ ಮಾಡುವರು. ಸರ್ವಾಭರಣಭೂಷಿತೆಯಾದ ನಿನ್ನನ್ನು ಹಂಸತೂಲಿಕೆಯ ತಲ್ಪದಲ್ಲಿ ಮೆರೆಸುವರು. ನನ್ನ ಅಂತಃಪುರವಾಸಿನಿಯರಲ್ಲಿ ನೀನು ಅಗ್ರಗಣ್ಯಯಾಗುವೆ. ಬಿಜ್ಜಳನ ಪ್ರೌಢವಯಸ್ಸಿನ ಪ್ರಿಯತಮೆ ಪ್ರೇಯಸಿ ಎನಿಸುವೆ.”
<p>{{gap}} ನುಡಿಯುತ್ತಿದ್ದಂತೆ ಬಿಜ್ಜಳನ ಕಂಠ, ಶೃತಿ ತಪ್ಪಿದ ವೀಣೆಯ ಮಿಡಿತದಂತೆ ಮಧುರವೂ ವಿಕೃತವೂ ಆಗಿ ಕೇಳಿಸಿತು ಲಾವಣ್ಯವತಿಗೆ ಅವನ ಉನ್ನತ್ತ ನೋಟದಲ್ಲಿ ಕಾಮನೆಯ ಕಿಡಿಗಳು ಹಾರುವುದನ್ನು ಅವಳು ಕಂಡಳು. ಅಸಾಮಾನ್ಯರೂಪಿಯಾದ ಅಪ್ಸರೆಯಾಗಿದ್ದಳು ಆಗ ಅವಳು, ಬಿಜ್ಜಳನ ಉದ್ರಿಕ್ತ ಕಣ್ಣುಗಳಿಗೆ.
<p>{{gap}} ಲಾವಣ್ಯವತಿ ಸ್ಥಂಭಿತೆಯಾದಳು. ಅವಳ ವಾಕ್ಯಕ್ತಿ ಉಡುಗಿತು. ಬಿಜ್ಜಳನ ಅತಿಕಾಮಿ ಉಚೃಂಖಲ ವರ್ತನೆಯ ಕಥೆಗಳನ್ನು ಅವಳು ಕರ್ಣಾಕರ್ಣೆಯಾಗಿ ಕೇಳಿದ್ದಳು. 'ಮುಪ್ಪು ಸಮೀಪಿಸಿದಂತೆ ಪ್ರಭುಗಳ ಚಾಪಲ್ಯ ಹೆಚ್ಚುತ್ತಿದೆ, ಚಲುವೆಯರಲ್ಲಿ ಈಗ ಅವರಿಗೆ ಒಂದೇ ಮಂತ್ರ 'ಆರೋಹ ತಲ್ಪಂ...' ಎಂದು ಜನ ಹೇಳುವುದನ್ನು ಅವಳು ಕೇಳಿದ್ದಳು. ತನ್ನ ಸಂದರ್ಶನವೂ ಈ ಮಂತ್ರಪಠಣದಿಂದ ಮುಗಿಯುವುದು ಅಸಂಭವವಲ್ಲವೆಂದು ತಿಳಿದಿದ್ದರೂ, ಶರಣರಿಗೆ ಸಹಜವಾದ ಧೈರ್ಯದಿಂದ ಅವಳು ಒಂಟಿಗಳಾಗಿ ಸಂದರ್ಶನಕ್ಕೆ ಬಂದಿದ್ದಳು. 'ಇದು ನನ್ನ ಅಗ್ನಿಪರೀಕ್ಷೆ ಅದರೊಡನೆ ಬಿಜ್ಜಳನ ಪರೀಕ್ಷೆಯೂ ಆದರೆ ನಷ್ಟವೇನು?' ಎಂದು ಅವಳು ಭಾವಿಸಿದಳು.
<p>{{gap}} ಆ ಸಣ್ಣ ಸಭಾಗೃಹದಲ್ಲೊಂದು ಕಡೆ, ಪೀಠದ ಮೇಲೆ ಬೆಳ್ಳಿಯ ಮಂದಾಸನದಲ್ಲಿ ಕಲಚೂರ್ಯ ರಾಜಲಾಂಛನವಾದ ವೃಷಭದ ಒಂದು ದೊಡ್ಡ ವಿಗ್ರಹ ಚಿನ್ನದ ಮೆರುಗಿನಿಂದ ಫಳಫಳ ಹೊಳೆಯುತ್ತಿತ್ತು. ಕಾಲೊಂದನ್ನು ಮುಂದೆ ಚಾಚಿ, ವಿಜಯ ಗರ್ವದಿಂದ ತಲೆಯೆತ್ತಿ ನೋಡುತ್ತಿರುವಂತೆ ರಚಿತವಾಗಿದ್ದ ಆ ಲೋಹ<noinclude></noinclude>
2mp8s922m7plzs8rf3dyytkf1j003eh
ಪುಟ:ಕ್ರಾಂತಿ ಕಲ್ಯಾಣ.pdf/೩೦೫
104
78653
317552
254045
2026-05-06T09:37:45Z
Shreelatha.Halemane
7642
/* Validated */
317552
proofread-page
text/x-wiki
<noinclude><pagequality level="4" user="Shreelatha.Halemane" />
{{rh|center=|left=೨೯೨ |right=ಕ್ರಾಂತಿ ಕಲ್ಯಾಣ}}</noinclude>ವಿಗ್ರಹ, ಬಿಜ್ಜಳನ ಆಶ್ರಯ ಪಡೆದು ಕಲ್ಯಾಣದಲ್ಲಿ ನೆಲೆಸಿದ್ದ ಚೋಳದೇಶದ ವಿಖ್ಯಾತ ಲೋಹ ಶಿಲ್ಪಿಯೊಬ್ಬನ ಶ್ರೇಷ್ಠ ಕಲಾಕೃತಿಯಾಗಿತ್ತು. ಎದುರಿಗೆ ತಟ್ಟೆಯಲ್ಲಿ ತಾವರೆ ಹೂಗಳ ಅರ್ಘ್ಯ, ಎರಡು ಕಡೆ ದೀಪಸ್ತಂಭಗಳಲ್ಲಿ ದೀಪಗಳು ಉರಿಯುತ್ತಿದ್ದವು. ವಿಗ್ರಹದ ಕಣ್ಣುಗಳಿಗೆ ಜೋಡಿಸಿದ್ದ ಗೋಮೇದಿಕದ ಹರಳುಗಳು ಆ ದೀಪಗಳ ಬೆಳಕಿನಲ್ಲಿ ಬಹು ವರ್ಣದ ಕಾಂತಿ ಕಿರಣಗಳನ್ನು ಚೆಲ್ಲುತ್ತಿದ್ದವು.
<p>{{gap}} ಹಂಸಿಯಂತೆ ಚಲಿಸುತ್ತ ಲಾವಣ್ಯವತಿ, ಮಂದಾಸನದ ಬಳಿ ಹೋಗಿ ನಿಂತು, ಬಿಜ್ಜಳನ ಕಡೆ ತಿರುಗಿ ಸ್ಥಿರ ನಮ್ಮಕಂಠದಿಂದ ಹೇಳಿದಳು- “ಇದು ನಿಮ್ಮ ರಾಜಲಾಂಛನ, ಧರ್ಮದ ಪ್ರತೀಕವೆಂದು ಶರಣರು ಆರಾಧಿಸುವ ವೃಷಭ ಮೂರ್ತಿಯೂ ಇದೇ. ಈ ಮಂಗಳ ವಿಗ್ರಹದ ಸಾನ್ನಿಧ್ಯದಲ್ಲಿ ನಿಂತು ನಾನು ನಿಮ್ಮನ್ನು ಕೇಳುತ್ತಿದ್ದೇನೆ. ಪರನಾರೀಸಹೋದರರೆಂದು ಹೊಗಳಿಸಿಕೊಳ್ಳುವ ನಿಮಗೆ ಉಚಿತವಾದ ವರ್ತನೆಯೇ ಇದು? ಚಾಲುಕ್ಯ ಧರ್ಮಾಧಿಕರಣದ ಸರ್ವೋನ್ನತ ಪ್ರಭುವೆಂದು ತಿಳಿದು ನ್ಯಾಯಭಿಕ್ಷೆ ಬೇಡಲು ನಿಮ್ಮ ಬಳಿಗೆ ಬಂದ ಅನಾಥ ಅಬಲೆಯೊಡನೆ ನಿಮ್ಮ ಲಜ್ಜಾಹೀನ ಪ್ರೇಮದ ಅಸದ್ವ್ಯವಹಾರವೇ? ತಿಳಿಯಿರಿ ಪ್ರಭು, ಶರಣ ಧರ್ಮವು, ಸತೀ ಸಾದ್ವಿಯರ ಧರ್ಮ. ಕಾಮಾಸಕ್ತರಾದ ಕುಲಟೆಯರ, ಪತಿಯನ್ನು ವಂಚಿಸಿ ಪ್ರಿಯರನ್ನು ಹುಡುಕುವ ಸೈರಿಣಿಯರ, ಹಣದಾಸೆಗಾಗಿ ದೇಹವನ್ನು ಮಾರಿಕೊಳ್ಳುವ ವೇಶೈಯರ ಧರ್ಮವಲ್ಲ. ಸತ್ಯ ಧರ್ಮಗಳನ್ನು ಕಡೆಗಣಿಸಿ ನಾನು ನಿಮ್ಮ ಅಂತಃಪುರವಾಸಿನಿಯಾಗುವೆನೆಂದು, ನನ್ನ ಪತಿತ ಜೀವನದ ಮೌಲ್ಯವಾಗಿ ಬಂಧವಿಮುಕ್ತರಾಗುವ ನನ್ನ ತಂದೆ, ಪತಿ ಮತ್ತು ಮಾವಂದಿರು ಅಪಮಾನದ ಹೊರೆ ಹೊತ್ತು, ಶರಣರೆಲ್ಲರ ಅವಹೇಳನೆಗೆ ಗುರಿಯಾಗಿ ಜೀವಿಸುವರೆಂದು ಭಾವಿಸುವಿರಾ ನೀವು ? ಮಾನ ಅಪಮಾನಗಳು ಒಂದಾದವೆ ನಿಮ್ಮ ದೃಷ್ಟಿಯಲ್ಲಿ? ಸತ್ಯ ಧರ್ಮಗಳಿಗೆ ಯಾವ ಬೆಲೆಯೂ ಇಲ್ಲವೇ ನಿಮ್ಮಲ್ಲಿ? ನನ್ನ ಜಾರ ಜೀವನದ ಕಥೆ ಕೇಳಿ ನನ್ನ ಆ ಬಂಧುಗಳು ನಿಮ್ಮನ್ನು ಶಪಿಸುವರು. ಪ್ರತೀಕಾರದ ಪ್ರಯತ್ನದಲ್ಲಿಯೋ, ನಿರಾಶೆಯಿಂದ ಆತ್ಮಹತ್ಯೆ ಮಾಡಿಕೊಂಡೋ ಕೆಲವೇ ದಿನಗಳಲ್ಲಿ ಅವರು ಸಾವನ್ನಪ್ಪುವರು.”
<p>{{gap}} ಬಿಜ್ಜಳನು ಬೆರಗಾಗಿ ಲಾವಣ್ಯವತಿಯ ಆವೇಶದ ನುಡಿಗಳನ್ನು ಕೇಳುತ್ತಿದ್ದನು. ಒಬ್ಬ ಸಾಮಾನ್ಯ ಹೆಣ್ಣಿಗೆ ಎಷ್ಟೊಂದು ದರ್ಪ ! ಭುಜಬಲಚಕ್ರವರ್ತಿ ! ನಿಶ್ಯಂಕ ಮಲ್ಲ, ಶನಿವಾರಸಿದ್ದಿ ಬಿಜ್ಜಳರಾಯನೆದುರಿಗೇ ಈ ದರ್ಪೋಕ್ತಿಗಳು !
<p>{{gap}} “ರತ್ನಂ ಯತ್ ಕ್ವಚಿದಸ್ತಿ ತತ್ ಪರಿಣಮತ್ಯಸ್ಮಾಸು ಶಕ್ರಾದಪಿ !<br>
“ರತ್ನವು ಎಲ್ಲಿರಲಿ, ಅದು ನಮಗೆ ಸೇರತಕ್ಕದ್ದು. ಇಂದ್ರನಿಂದಲೇ ಆಗಲಿ<noinclude></noinclude>
tfq4no6gvfhgai2k1blcmxhmq7hnn0i
ಪುಟ:ಕ್ರಾಂತಿ ಕಲ್ಯಾಣ.pdf/೩೦೬
104
78654
317553
254040
2026-05-06T09:38:13Z
Shreelatha.Halemane
7642
/* Validated */
317553
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=ಮಾನವನು ದಾನವನಾದಾಗ|right=೨೯೩}}</noinclude><p>
ನಾವು ಅದನ್ನು ತೆಗೆದುಕೊಳ್ಳುತ್ತೇವೆ,” ಎಂಬ ರಾಕ್ಷಸೀ ಧರ್ಮ ಬಿಜ್ಜಳನಿಗೆ ಹೆಚ್ಚು ಪ್ರಿಯವಾಗಿತ್ತು. ಲಾವಣ್ಯವತಿಯಂತಹ ಸ್ಫುರದ್ರೂಪಿ ಪ್ರತಿಭಾಶಾಲಿನಿಯಾದ ಹೆಣ್ಣು ತನ್ನ ಅಂತಃಪುರದ ಅಲಂಕಾರಕ್ಕೆ ಅಗತ್ಯವೆಂದು ಅವನು ಭಾವಿಸಿದನು. ಮಂಗಳವೇಡೆಯ ಅಗ್ನಿದಾಹ ಅವನ ಸೈರವೃತ್ತಿಗೆ ಪುಟ ಕೊಟ್ಟಿತ್ತು. ಕೊನೆಗೆ ವಿಜಯ ತನ್ನದೆಂಬ ವಿಶ್ವಾಸದಿಂದ ಅವನು ಮುಸಿ ಮುಸಿ ನಗುತ್ತ ಲಾವಣ್ಯವತಿಯ ಆವೇಶ ಮುಗಿಯಲು ಕಾಯುತ್ತಿದ್ದನು.
{{gap}} ಲಾವಣ್ಯವತಿ ಮುಂದುವರಿದು ಹೇಳಿದಳು : “ಅಳಿವ ಈ ಹೇಸಿಗೆಯ ದೇಹವನ್ನು ಬಯಸಿದಿರಲ್ಲವೇ ನೀವು ? ಅದರಲ್ಲಿ ನೀವು ಕಂಡ ಸೌಂದರ್ಯವೇನು? ಎಲ್ಲರಂತೆ ನಾನೂ ಒಬ್ಬ ಸಾಮಾನ್ಯ ಹೆಣ್ಣು. ನನ್ನ ಸೃಷ್ಟಿಕ್ರಮದಲ್ಲಿ ಬ್ರಹ್ಮದೇವ ಯಾವ ಹೊಸ ವಿಧಾನವನ್ನೂ ಅನುಸರಿಸಲಿಲ್ಲ. ದೇಹವು ಅಕಿಂಚನ, ಅಶಾಶ್ವತ. ದೇಹಕ್ಕಿಂತ ದೇಹಾತೀತವಾದ ಆತ್ಮ ಶರಣರಿಗೆ ಹೆಚ್ಚು ಪ್ರಿಯವಾದದ್ದು. ಆತ್ರೋದ್ದಾರಕ್ಕಾಗಿ ಎಲ್ಲ ತ್ಯಾಗ, ಬಲಿದಾನಗಳಿಗೆ ಸಿದ್ದರಾಗಬೇಕೆಂದು ಶರಣಧರ್ಮ ಹೇಳುತ್ತದೆ. ನಿಮ್ಮ ಕಾಮಸಾಧನೆಯ ಪರಮಾರ್ಥವೆಂದು ನೀವು ತಿಳಿದಿರುವ ಈ ದೇಹ ರೂಪ ಯೌವನಗಳಿಗೆ ನಾನೀಯುವ ಬೆಲೆಯಿದು,” ಎನ್ನುತ್ತಾ, ಮಂದಾಸನದ ಮುಂದಿದ್ದ ದೀಪಸ್ತಂಭದಲ್ಲಿ ಉರಿಯುತ್ತಿದ್ದ ಬತ್ತಿಯೊಂದನ್ನು ತೆಗೆದುಕೊಂಡು ತನ್ನೆರಡು ಕೆನ್ನೆಗಳಿಗೆ ಉಜ್ಜಿದಳು. ಅಗ್ನಿಜ್ವಾಲೆ ಚುಂಬನೋತ್ಸಕ ಪ್ರಣಯಿಯಂತೆ ಚುರುಚುರುಗುಟ್ಟಿತು. ಕೆನ್ನೆಗಳು ಸುಟ್ಟು ಬೆಂದ ಮಾಂಸದ ವಾಸನೆ ಹರಡಿತು. ಲಾವಣ್ಯವತಿ ಸ್ಥಿರಗಂಭೀರಭಾವದಿಂದ ನಿಶ್ಚಲೆಯಾಗಿ ನಿಂತಿದ್ದಳು. ನೋವಿನ ಅರಿವೂ ಇರಲಿಲ್ಲ ಅವಳಿಗೆ.
{{gap}} ಬಿಜ್ಜಳನು ಚೀರಿದನು. ಒಂದೇ ಹಾರಿಕೆಗೆ ಬಳಿ ಸಾರಿ, ಬತ್ತಿಯನ್ನು ಕಿತ್ತುಕೊಂಡು ಕೆಳಗೆಸೆದು ಕಾಲಿಂದ ತುಳಿದು ಉರಿಯನ್ನಾರಿಸಿದನು.
<p>
{{gap}}ಚೀತ್ಕಾರದ ದನಿ ಕೇಳಿ ಪಸಾಯಿತರು, ಪ್ರಹರಿಗಳೂ ಓಡುತ್ತ ಬಂದರು. ದರ್ಶನಕ್ಕಾಗಿ ಸಮಯ ಕಾಯುತ್ತಿದ್ದ ಕ್ರಮಿತನೂ ಅವರ ಸಂಗಡಿದ್ದನು.
<p>
{{gap}} “ಈ ಉನ್ಮಾದಿನಿ, ಧೂರ್ತ ಹೆಂಗಸನ್ನು ಹೊರಗಟ್ಟಿರಿ!” -ಎಂದು ಹೇಳಿ ಬಿಜ್ಜಳನು ಕ್ರಮಿತನನ್ನು ಕರೆದುಕೊಂಡು ಅಲ್ಲಿಂದ ಸರಿದನು.
<p>{{gap}} ಮುಖದ ಮೇಲಿನ ಸುಟ್ಟ ಗಾಯಗಳನ್ನು ಸೆರಗಿನಿಂದ ಮುಚ್ಚಿಕೊಂಡು ಲಾವಣ್ಯವತಿ ಹೊರಗೆ ಹೋಗಿ ಕಾದು ನಿಂತಿದ್ದ ಮೇನೆ ಹತ್ತಿದಳು.
<p>{{gap}}ಪಸಾಯಿತರು, ಪ್ರಹರಿಗಳು ದಿಗ್ಗಾಂತರಾಗಿ ನೋಡುತ್ತಿದ್ದರು. ಪ್ರಭುಗಳೇಕೆ ಚೀರಿದರು? ದೀಪದ ಉರಿಯಿಂದ ಲಾವಣ್ಯವತಿ ಮುಖ ಸುಟ್ಟುಕೊಂಡದ್ದು<noinclude></noinclude>
fqiq4prqf2la9bzkgm2uqynq99hebrg
317554
317553
2026-05-06T09:39:15Z
Shreelatha.Halemane
7642
317554
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=ಮಾನವನು ದಾನವನಾದಾಗ|right=೨೯೩}}</noinclude><p>
ನಾವು ಅದನ್ನು ತೆಗೆದುಕೊಳ್ಳುತ್ತೇವೆ,” ಎಂಬ ರಾಕ್ಷಸೀ ಧರ್ಮ ಬಿಜ್ಜಳನಿಗೆ ಹೆಚ್ಚು ಪ್ರಿಯವಾಗಿತ್ತು. ಲಾವಣ್ಯವತಿಯಂತಹ ಸ್ಫುರದ್ರೂಪಿ ಪ್ರತಿಭಾಶಾಲಿನಿಯಾದ ಹೆಣ್ಣು ತನ್ನ ಅಂತಃಪುರದ ಅಲಂಕಾರಕ್ಕೆ ಅಗತ್ಯವೆಂದು ಅವನು ಭಾವಿಸಿದನು. ಮಂಗಳವೇಡೆಯ ಅಗ್ನಿದಾಹ ಅವನ ಸೈರವೃತ್ತಿಗೆ ಪುಟ ಕೊಟ್ಟಿತ್ತು. ಕೊನೆಗೆ ವಿಜಯ ತನ್ನದೆಂಬ ವಿಶ್ವಾಸದಿಂದ ಅವನು ಮುಸಿ ಮುಸಿ ನಗುತ್ತ ಲಾವಣ್ಯವತಿಯ ಆವೇಶ ಮುಗಿಯಲು ಕಾಯುತ್ತಿದ್ದನು.
{{gap}} ಲಾವಣ್ಯವತಿ ಮುಂದುವರಿದು ಹೇಳಿದಳು : “ಅಳಿವ ಈ ಹೇಸಿಗೆಯ ದೇಹವನ್ನು ಬಯಸಿದಿರಲ್ಲವೇ ನೀವು ? ಅದರಲ್ಲಿ ನೀವು ಕಂಡ ಸೌಂದರ್ಯವೇನು? ಎಲ್ಲರಂತೆ ನಾನೂ ಒಬ್ಬ ಸಾಮಾನ್ಯ ಹೆಣ್ಣು. ನನ್ನ ಸೃಷ್ಟಿಕ್ರಮದಲ್ಲಿ ಬ್ರಹ್ಮದೇವ ಯಾವ ಹೊಸ ವಿಧಾನವನ್ನೂ ಅನುಸರಿಸಲಿಲ್ಲ. ದೇಹವು ಅಕಿಂಚನ, ಅಶಾಶ್ವತ. ದೇಹಕ್ಕಿಂತ ದೇಹಾತೀತವಾದ ಆತ್ಮ ಶರಣರಿಗೆ ಹೆಚ್ಚು ಪ್ರಿಯವಾದದ್ದು. ಆತ್ರೋದ್ದಾರಕ್ಕಾಗಿ ಎಲ್ಲ ತ್ಯಾಗ, ಬಲಿದಾನಗಳಿಗೆ ಸಿದ್ದರಾಗಬೇಕೆಂದು ಶರಣಧರ್ಮ ಹೇಳುತ್ತದೆ. ನಿಮ್ಮ ಕಾಮಸಾಧನೆಯ ಪರಮಾರ್ಥವೆಂದು ನೀವು ತಿಳಿದಿರುವ ಈ ದೇಹ ರೂಪ ಯೌವನಗಳಿಗೆ ನಾನೀಯುವ ಬೆಲೆಯಿದು,” ಎನ್ನುತ್ತಾ, ಮಂದಾಸನದ ಮುಂದಿದ್ದ ದೀಪಸ್ತಂಭದಲ್ಲಿ ಉರಿಯುತ್ತಿದ್ದ ಬತ್ತಿಯೊಂದನ್ನು ತೆಗೆದುಕೊಂಡು ತನ್ನೆರಡು ಕೆನ್ನೆಗಳಿಗೆ ಉಜ್ಜಿದಳು. ಅಗ್ನಿಜ್ವಾಲೆ ಚುಂಬನೋತ್ಸಕ ಪ್ರಣಯಿಯಂತೆ ಚುರುಚುರುಗುಟ್ಟಿತು. ಕೆನ್ನೆಗಳು ಸುಟ್ಟು ಬೆಂದ ಮಾಂಸದ ವಾಸನೆ ಹರಡಿತು. ಲಾವಣ್ಯವತಿ ಸ್ಥಿರಗಂಭೀರಭಾವದಿಂದ ನಿಶ್ಚಲೆಯಾಗಿ ನಿಂತಿದ್ದಳು. ನೋವಿನ ಅರಿವೂ ಇರಲಿಲ್ಲ ಅವಳಿಗೆ.
{{gap}}ಬಿಜ್ಜಳನು ಚೀರಿದನು. ಒಂದೇ ಹಾರಿಕೆಗೆ ಬಳಿ ಸಾರಿ, ಬತ್ತಿಯನ್ನು ಕಿತ್ತುಕೊಂಡು ಕೆಳಗೆಸೆದು ಕಾಲಿಂದ ತುಳಿದು ಉರಿಯನ್ನಾರಿಸಿದನು.
{{gap}}ಚೀತ್ಕಾರದ ದನಿ ಕೇಳಿ ಪಸಾಯಿತರು, ಪ್ರಹರಿಗಳೂ ಓಡುತ್ತ ಬಂದರು. ದರ್ಶನಕ್ಕಾಗಿ ಸಮಯ ಕಾಯುತ್ತಿದ್ದ ಕ್ರಮಿತನೂ ಅವರ ಸಂಗಡಿದ್ದನು.
{{gap}} “ಈ ಉನ್ಮಾದಿನಿ, ಧೂರ್ತ ಹೆಂಗಸನ್ನು ಹೊರಗಟ್ಟಿರಿ!” -ಎಂದು ಹೇಳಿ ಬಿಜ್ಜಳನು ಕ್ರಮಿತನನ್ನು ಕರೆದುಕೊಂಡು ಅಲ್ಲಿಂದ ಸರಿದನು
<p>{{gap}} ಮುಖದ ಮೇಲಿನ ಸುಟ್ಟ ಗಾಯಗಳನ್ನು ಸೆರಗಿನಿಂದ ಮುಚ್ಚಿಕೊಂಡು ಲಾವಣ್ಯವತಿ ಹೊರಗೆ ಹೋಗಿ ಕಾದು ನಿಂತಿದ್ದ ಮೇನೆ ಹತ್ತಿದಳು
<p>{{gap}}ಪಸಾಯಿತರು, ಪ್ರಹರಿಗಳು ದಿಗ್ಗಾಂತರಾಗಿ ನೋಡುತ್ತಿದ್ದರು. ಪ್ರಭುಗಳೇಕೆ ಚೀರಿದರು? ದೀಪದ ಉರಿಯಿಂದ ಲಾವಣ್ಯವತಿ ಮುಖ ಸುಟ್ಟುಕೊಂಡದ್ದು<noinclude></noinclude>
dypi6sbdwe6rnbsuozyh5m09as0ehxu
ಪುಟ:ಕ್ರಾಂತಿ ಕಲ್ಯಾಣ.pdf/೩೦೭
104
78655
317555
252352
2026-05-06T09:39:59Z
Shreelatha.Halemane
7642
317555
proofread-page
text/x-wiki
<noinclude><pagequality level="4" user="~aanzx" />{{rh|೨೯೪||ಕ್ರಾಂತಿ ಕಲ್ಯಾಣ}}</noinclude>ಆಕಸ್ಮಿಕವೇ? ಉದ್ದೇಶಪೂರ್ವಕವೇ? ಮಂಗಳವೇಡೆಯ ಅಗ್ನಿ ಅಪಘಾತವನ್ನು ಅವರಿನ್ನೂ ಮರೆತಿರಲಿಲ್ಲ.
{{***|3}}
{{gap}}ಮರುದಿನ ಮುಂಜಾವಿನಲ್ಲಿ ಸೆರೆಮನೆಯ ಬಿದಿರು ಮಂಚದ ಮೇಲೆ ಮಲಗಿದ್ದ ಮಧುವರಸನು ಎಚ್ಚೆತ್ತು ಕಣ್ಣೊರೆಸಿಕೊಂಡು, ಕೈಕಾಲುಗಳಿಗೆ ತೊಡಿಸಿದ್ದ ಸಂಕಲೆಗಳನ್ನು ಸರಿಸಿ ಕಷ್ಟದಿಂದ ಎದ್ದು ಕುಳಿತಾಗ ಕಾವಲು ಭಟ ಜವರಾಯ ಒಳಗೆ ಬಂದು ಎದುರಿಗೆ ನಿಂತನು.
{{gap}}ಕಳೆದ ನಾಲ್ಕು ವಾರಗಳ ಕಾರಾಗೃಹವಾಸದಿಂದ ಆ ವೃದ್ಧ ಭಟನೊಡನೆ ಮಧುವರಸನ ಸಂಬಂಧ ಹೆಚ್ಚು ನಿಕಟವಾಗಿತ್ತು. ಮೊದಲ ಕೆಲವು ದಿನಗಳೂ ಮಧುವರಸನು ಸೆರೆಮನೆಯ ಹೊರಗೆ ಏನು ನಡೆಯುತ್ತಿದೆಯೆಂಬುದನ್ನು ಅವನಿಂದ ತಿಳಿಯಲು ಪ್ರಯತ್ನಿಸಿ ನಿರಾಶನಾಗಿದ್ದನು. ಮಧುವರಸನ ಎಲ್ಲ ಪ್ರಶ್ನೆಗಳಿಗೆ ಜವರಾಯನದು ಒಂದೇ ಉತ್ತರ- "ಹೊರಗಿನ ಹುಚ್ಚು ಜಗತ್ತಿನ ವಿಚಾರ ನನಗೇನೂ ತಿಳಿಯದು, ಒಡೆಯರೆ," ಎಂದು.
{{gap}}ತನ್ನ ಸುದೀರ್ಘ ಜೀವನವನ್ನು ಸೆರೆಮನೆಯ ಕಾವಲುಗಾರನಾಗಿ ಕಳೆದಿದ್ದ ಜವರಾಯ ವಾಸ್ತವವಾಗಿ ಕಲ್ಯಾಣದ ಜನಜೀವನದೊಡನೆ ತನ್ನ ಎಲ್ಲ ಸಂಬಂಧಗಳನ್ನೂ ಕಳೆದುಕೊಂಡಿದ್ದನು. ಸೆರಮನೆಯ ನಿಯಮ ನಿಬಂಧನೆಗಳು, ದಿನಚರಿ ಕಾರ್ಯಕ್ರಮಗಳು ನಿರ್ಬಂಧ ಅನುರೋಧಗಳು, ಅವನ ವೈವಿಧ್ಯಹೀನ ಜೀವನದಲ್ಲಿ ಆದರ್ಶ ಸಾಧನೆಯ ಮೆಟ್ಟಲುಗಳಾಗಿದ್ದವು. ಚಾಲುಕ್ಯರಾಜ್ಯದ ಪ್ರಜೆಗಳೆಲ್ಲ ಸ್ವೇಚ್ಛಾಚಾರಿ ಉನ್ಮತ್ತರು, ಅವರ ದೃಷ್ಟಿಯಲ್ಲಿ ಬುದ್ಧಿ ವಿವೇಕಗಳು ಅಪರಾಧ, ಅಂತಹವರನ್ನು ಅಧಿಕಾರಿಗಳು ಏನಾದರೊಂದು ನೆವದಿಂದ ಸೆರೆಮನೆಗೆ ಕಳುಹಿಸುತ್ತಾರೆ-ಎಂದು ಅವನು ತಿಳಿದಿದ್ದನು. ನ್ಯಾಯಾಧೀಶರು, ಕಾರಾಗೃಹದ ಅಧಿಕಾರಿಗಳು ಬಂಧಿಗಳಿಗೆ ಅವರ ಆತ್ಮೋದ್ಧಾರಕ್ಕಾಗಿ ಶಿಕ್ಷೆ ವಿಧಿಸುವರೆಂದೂ, ಅದರಿಂದ ಬಂಧಿಗಳ ಬುದ್ಧಿ ವಿವೇಕಗಳು ಹೆಚ್ಚು ಹೆಚ್ಚು ಪರಿಷ್ಕೃತವಾಗಿ ಮುಂದೆ ಅವರು ಸಫಲ ಜೀವನ ನಡೆಸಲು ಸಮರ್ಥರಾಗುವರೆಂದೂ ಅವನು ದೃಢವಾಗಿ ನಂಬಿದ್ದನು.
{{gap}}ಜವರಾಯನ ಈ ವಿಚಿತ್ರ ಕಲ್ಪನೆಯಲ್ಲಿ ಯಾವುದೋ ಅಜ್ಞಾತ ಸತ್ಯ ಅಡಗಿದೆಯೆಂದು ಅನುಸಂಧಾನದಿಂದ ತಿಳಿದಿದ್ದ ಮಧುವರಸನು ದಿನಗಳು ಕಳೆದಂತೆ ತಾನೂ ಆ ಅಭಿಪ್ರಾಯಕ್ಕೆ ಬಂದಿದ್ದನು. ಬಹು ದಿನಗಳಿಂದ ಅವನು ಅಪೇಕ್ಷಿಸಿದ್ದ ಶಾಂತಿ ಏಕಾಂತಗಳು ಸೆರೆಮನೆಯ ವಾಸದಲ್ಲಿ ಅವನಿಗೆ ದೊರಕಿದ್ದವು.<noinclude></noinclude>
46i0isktdzqd8koq33316gro56ud9q7
ಪುಟ:ಕ್ರಾಂತಿ ಕಲ್ಯಾಣ.pdf/೩೦೮
104
78656
317556
252350
2026-05-06T09:40:39Z
Shreelatha.Halemane
7642
317556
proofread-page
text/x-wiki
<noinclude><pagequality level="4" user="~aanzx" />{{rh|ಮಾನವನು ದಾನವನಾದಾಗ||೨೯೫}}</noinclude>ಅಲ್ಲಿ ತನಗಾಗುತ್ತಿದ್ದ ಸಂಕಷ್ಟಗಳಿಂದ ತನ್ನ ಮಾಲಿನ್ಯವೆಲ್ಲ ಕಳೆದು ಮುಕ್ತಿ ಸನ್ನಿಹಿತವಾಗುವುದೆಂದು ಅವನು ಭಾವಿಸಿದನು; ಬಾಹ್ಯ ಜಗತ್ತಿನೊಡನೆ ಎಲ್ಲ ಬಗೆಯ ಸಂಬಂಧಗಳನ್ನೂ ತೊರೆಯಲು ನಿರ್ಧರಿಸಿಕೊಂಡನು.
{{gap}}ತನ್ನಲ್ಲಾದ ಈ ಭಾವಪರಿವರ್ತನೆಯ ಫಲವಾಗಿ ಮಧುವರಸನು ತನ್ನ ಮೇಲೆ ನ್ಯಾಯಾಸ್ಥಾನದಲ್ಲಿ ನಡೆಯುತ್ತಿದ್ದ ವರ್ಣಸಂಕರದ ವ್ಯವಹಾರವನ್ನೇ ಮರೆತನು. ವಿಚಾರಣೆ ಅರ್ಧದಲ್ಲೇಕೆ ನಿಂತಿತು, ಅದು ಪುನಃ ಯಾವಾಗ ಆರಂಭವಾಗುವುದು, ತನ್ನ ಸಹ ಆಪಾದಿತರಾರು, ಈ ವಿಚಾರಗಳನ್ನು ತಿಳಿಯುವ ಆಸಕ್ತಿ ಈಗ ಅವನಲ್ಲಿರಲಿಲ್ಲ. ಜವರಾಯ ನೀರು ತಂದಾಗ ಸ್ನಾನಮಾಡುವನು. ಪೂಜೆಗೆ ಕುಳಿತರೆ ಪುನಃ ಜವರಾಯ ಕರೆಯುವವರೆಗೆ ಏಳುತ್ತಿರಲಿಲ್ಲ. ಮಹಮನೆಯಿಂದ ಬರುತ್ತಿದ್ದ ತಿಂಡಿಯ ಪೊಟ್ಟಣಗಳು, ಜವರಾಯ ದಿನಕ್ಕೆರಡು ಸಾರಿ ತಂದು ಕೊಡುತ್ತಿದ್ದ ಹಾಲು, ಅವನ ದೇಹರಕ್ಷಣೆಗೆ ಸಾಕಾಗುತ್ತಿದ್ದವು. ದಿನಗಳು ಕಳೆದಂತೆ ಲಾವಣ್ಯವತಿ ಶೀಲವಂತ ಹರಳಯ್ಯಗಳ ನೆನಪೂ ಕನಸಿನ ಚಿತ್ರದಂತೆ ಅವನ ಮನಸ್ಸಿನಿಂದ ಅಳಿಸಿ ಹೋಗಲು ಮೊದಲಾಗಿತ್ತು.
{{gap}}ಭಟನು ಮೌನವಾಗಿ ನಿಂತಿರುವುದನ್ನು ಕಂಡು ಮಧುವರಸನು, "ಏಕೆ ಜವರಾಯ? ಮೇಲಿಂದ ಏನಾದರೂ ಆಜ್ಞೆ ತಂದಿರುವೆಯಾ?" ಎಂದು ಕೇಳಿದನು.
{{gap}}"ಓಡೆಯರು ಹೇಳಿದ್ದು ನಿಜ. ಆಜ್ಞೆ ಬಂದಿದೆ,-ಚಿಹ್ನೆಗಳು ಮಿರುಗುವ ದೂರದ ಗಗನದಿಂದಲ್ಲ, ಸೆರೆಮನೆಯ ಅಧಿಕಾರಿಯಿಂದ," -ಎಂದು ಹೇಳಿ ಜವರಾಯ ಕಿಸೆಯಿಂದ ಪತ್ರದ ಸುರುಳಿಯೊಂದನ್ನು ತೆಗೆದು ಮಧುವರಸನಿಗೆ ಕೊಟ್ಟನು.
{{gap}}ಮಧರುವರಸನು ಪತ್ರವನ್ನು ಓದಿ ಹಿಂದಿರುಗಿ ಕೊಟ್ಟು, "ನನ್ನ ಬಿಡುಗಡೆ ಇಷ್ಟೊಂದು ಬೇಗ, ಇಷ್ಟೊಂದು ಸುಲಭವಾಗಿ ಸನ್ನಿಹಿತವಾಗುವುದೆಂದು ಯಾರು ತಿಳಿದಿದ್ದರು ಜವರಾಯ? ವಧೆಯ ದಂಡಾಜ್ಞೆ ಯಾವಾಗ ಕಾರ್ಯಗತವಾಗುವುದು? ಅದಕ್ಕೆ ಮೊದಲು ನನ್ನ ದೇಹವನ್ನು ಬಂಧಿಸಿರುವ ಈ ಸಂಕಲೆಗಳನ್ನು ತೆಗೆಸಬೇಕಲ್ಲವೆ?" ಎಂದು ಸಹಜ ಕಂಠದಿಂದ ಕೇಳಿದನು.
{{gap}}ಜವರಾಯ ಅವಾಕ್ಕಾದನು. ಅವನ ಸುದೀರ್ಘ ಜೀವನದಲ್ಲಿ ಇಂತಹ ದಂಡಾಜ್ಞೆಗಳನ್ನು ಬಂಧಿಗಳಿಗೆ ಮುಟ್ಟಿಸುವ ಪ್ರಸಂಗ ಅವನಿಗೆ ಅನೇಕ ಸಾರಿ ಒದಗಿ ಬಂದಿತ್ತು. ಆ ಸಂದರ್ಭಗಳಲ್ಲಿ ಬಂಧಿಗಳ ಪ್ರತಿಕ್ರಿಯೆ ಅವನಲ್ಲಿ ವಿಷಾದದ ನೆನಪುಗಳಾಗಿ ಉಳಿದಿದ್ದವು. ಅನುಕಂಪದ ದನಿಯಿಂದ ಅವನು, "ಒಡೆಯರು ಚಿತ್ತಸಮತೆಯನ್ನು ಚೆನ್ನಾಗಿ ಸಾಧಿಸಿಕೊಂಡಂತಿದೆ. ಇಷ್ಟೊಂದು ಸ್ಥೈರ್ಯ<noinclude></noinclude>
3h9anz7w81r8vholkhj6vydjlyi3g6o
ಪುಟ:ಕ್ರಾಂತಿ ಕಲ್ಯಾಣ.pdf/೩೦೯
104
78657
317557
252349
2026-05-06T09:41:40Z
Shreelatha.Halemane
7642
317557
proofread-page
text/x-wiki
<noinclude><pagequality level="4" user="~aanzx" />{{rh|೨೯೬||ಕ್ರಾಂತಿ ಕಲ್ಯಾಣ}}</noinclude>ಸಮಾಧಾನಗಳಿಂದ ವಧೆಯ ದಂಡಾಜ್ಞೆಯನ್ನು ಸ್ವಾಗತಿಸಿದವರಾರನ್ನೂ ನಾನು ನೋಡಿಲ್ಲ," ಎಂದನು.
{{gap}}ಮಧುವರಸನು ಕುತೂಹಲದಿಂದ, "ಹಾಗಾದರೆ ನೀನು ದಂಡಾಜ್ಞೆಯನ್ನು ಕೊಟ್ಟಾಗ ಅವರೇನು ಮಾಡುತ್ತಿದ್ದರು?" ಎಂದು ಕೇಳಿದನು.
{{gap}}ಜವರಾಯ ಹೇಳಿದನು: "ಕೆಲವರು ಚೀತ್ಕಾರ ಮಾಡುತ್ತಿದ್ದರು. ಕೆಲವರು ಗಟ್ಟಿಯಾಗಿ ಅಳುತ್ತಿದ್ದರು. ಕೆಲವರು ತಲೆ ಚಚ್ಚಿಕೊಂಡು ನೆಲದ ಮೇಲೆ ಬಿದ್ದು ಹೊರಳಾಡುತ್ತಿದ್ದರು. ಹೊಡೆದಾಟದಲ್ಲಿ ಎದುರಾಳಿಯನ್ನು ಕೊಂದ ಬಂಧಿಯೊಬ್ಬನು ಆಜ್ಞೆ ಕೇಳಿ ಮೂರ್ಛೆ ಹೋದನು, ವಧಾಸ್ಥಾನಕ್ಕೆ ಕರೆದುಕೊಂಡು ಹೋದಾಗಲೂ ಅವನಿಗೆ ಎಚ್ಚರವಾಗಲಿಲ್ಲ."
{{gap}}ಮಧುವರಸನು ತುಸು ಹೊತ್ತು ಮೌನವಾಗಿ ಯೋಚಿಸುತ್ತಿದ್ದು ಬಳಿಕ ಹೇಳಿದನು: "ಮರಣಕ್ಕೆ ಹೆದರುವುದೇ ಈ ಎಲ್ಲ ವಿಕಾರಗಳ ಕಾರಣ. ಜನರು ಭಾವಿಸುವಂತೆ ಜೀವನ ಮರಣಗಳು ಪರಸ್ಪರ ಶತೃಗಳಲ್ಲ. ಒಂದಕ್ಕೊಂದು ಪೂರಕ. ಜೀವನದಿಂದ ಮರಣ, ಮರಣದಿಂದ ಜೀವನ. ಒಂದೇ ಬಾಳಿನ ಎರಡು ಧೃವಗಳು ಅವು. ಇದನ್ನು ತಿಳಿದುಕೊಳ್ಳಲಾರದೆ ನಾವು ಮೃತ್ಯುವನ್ನು ಶತೃವೆಂದು ಭಾವಿಸಿ, ಅದರಿಂದ ತಪ್ಪಿಸಿಕೊಂಡು ಸಾಧ್ಯವಿದ್ದಷ್ಟು ಕಾಲ ಬದುಕಿರಲು ಹವಣಿಸುತ್ತೇವೆ. ನಮ್ಮ ಅವಿವೇಕದ ಫಲವಾಗಿ ಮಿತ್ರನಂತೆ ಸಹಜವಾಗಿ ಬರಬೇಕಾದ ಮೃತ್ಯು, ಶತೃವಿನಂತೆ ಬಂದು ಆಕ್ರಮಣ ನಡೆಸಬೇಕಾಗುತ್ತದೆ. ಹುಟ್ಟಿದವನು ಸಾಯಲೇಬೇಕು. ಅದರಿಂದ ತಪ್ಪಿಸಿಕೊಳ್ಳುವುದು ಸಾಧ್ಯವಲ್ಲ, ಎಂದು ತಿಳಿದಾಗ ಸಾವಿನ ಭಯವಳಿದು, ಮೃತ್ಯವನ್ನು ಮಿತ್ರನಂತೆ ಆದರದಿಂದ ಸ್ವಾಗತಿಸಲು ಶಕ್ತರಾಗುತ್ತೇವೆ. ಇಂತಹ ಸುಖೀಮೃತ್ಯುವಿಗೆ ಮಾನವನನ್ನು ಸಿದ್ಧಗೊಳಿಸುವುದು ಶರಣಧರ್ಮದ ಮಹೋದ್ದೇಶಗಳಲ್ಲೊಂದು."
{{gap}}"ಧನ್ಯರು ನೀವು ಒಡೆಯರೆ!" ಎಂದು ಹೇಳಿ ಜವರಾಯ ಮಧುವರಸನ ಮೇಲೆ ಭಕ್ತಿ ಗೌರವಗಳ ದೃಷ್ಟಿ ಬೀರಿ, ಕೆಲವು ಕ್ಷಣಗಳ ಅನಂತರ "ಯಾರಾದರೂ ಬಂಧುಗಳನ್ನು ನೋಡಲಿಚ್ಛಿಸುವರೇ ನಿನ್ನ ಬಂಧಿ? ಎಂದು ಕೇಳುತ್ತಾರೆ ಸೆರೆಮನೆಯ ಅಧಿಕಾರಿ. ಅವರಿಗೆ ಏನು ಉತ್ತರ ಹೇಳಲಿ?" ಎಂದು ಪ್ರಶ್ನಿಸಿದನು.
{{gap}}"ಮೃತ್ಯು ಸನ್ನಿಹಿತವಾದಾಗ ನಮಗೆ ನಾವೇ ಬಂಧುಗಳು, ಜವರಾಯ. ನಾನಾಗಿ ಯಾರನ್ನೂ ನೋಡಲಿಚ್ಛಿಸುವುದಿಲ್ಲ. ತಾವಾಗಿ ಯಾರಾದರೂ ಬಂದರೆ ಬೇಡವೆನ್ನುವುದಿಲ್ಲ. ಅಧಿಕಾರಿಗೆ ಇದನ್ನು ತಿಳಿಸು." -ಒಂದು ಕ್ಷಣವೂ ಯೋಚಿಸದೆ ಮಧುವರಸ ಉತ್ತರ ಕೊಟ್ಟನು.<noinclude></noinclude>
psm1a60bnhautnkwk4n0dxvwsa3yqux
ಪುಟ:ಕ್ರಾಂತಿ ಕಲ್ಯಾಣ.pdf/೩೧೦
104
78658
317558
252348
2026-05-06T09:42:18Z
Shreelatha.Halemane
7642
317558
proofread-page
text/x-wiki
<noinclude><pagequality level="4" user="~aanzx" />{{rh|ಮಾನವನು ದಾನವನಾದಾಗ||೨೯೭}}</noinclude>{{gap}}ಜವರಾಯ ಕೈ ಮುಗಿದು ಹೇಳಿದನು: "ನೀವು ಮಹಾನುಭಾವರು ಅಣ್ಣನವರೆ, ದಶಗಣದ ಸಿಂಗಿರಾಜರು ಹೇಳುತ್ತಿದ್ದರು,-ಮರಣಕ್ಕೆ ಸಿದ್ಧರಾದವರು ಬಂಧುಗಳನ್ನು ನೋಡುವುದರಿಂದ ಅವರ ದುಃಖವನ್ನು ಹೆಚ್ಚಿಸುವರು. ತಮ್ಮ ಸಂಕಲ್ಪ ಸಡಿಲವಾಗಲು ಅವಕಾಶ ಕಲ್ಪಿಸುವರು. ಈ ಎರಡು ವಿಪತ್ತುಗಳಿಂದ ಆತ್ಮವನ್ನು ರಕ್ಷಿಸಿಕೊಳ್ಳುವುದು ವಿವೇಕದ ಹಾದಿ' ಎಂದು."
{{gap}}"ಸೆರೆಮನೆಯ ನಿನ್ನ ಅನುಭವ ಅದನ್ನು ದೃಢಪಡಿಸುವುದೇ ಜವರಾಯ?"
{{gap}}"ನಿಸ್ಸಂದೇಹವಾಗಿ ದೃಢಪಡಿಸುತ್ತದೆ, ಒಡೆಯರೆ. ಕೊನೆಗಾಲದಲ್ಲಿ ಬಂಧು ಬಾಂಧವರನ್ನು ನೋಡಿದಾಗ ಮರಣದ ಭೀತಿ ಮರುಕಳಿಸಿ ಸ್ಥೈರ್ಯ ಸಂಕಲ್ಪಗಳು ಮುಗ್ಗುರಿಸುತ್ತವೆ. ಬಂಧುಗಳಿಂದ ಬೀಳ್ಕೊಂಡು ವಧಾಸ್ಥಾನಕ್ಕೆ ಹೋದವರು ಬಿಕ್ಕಿ ಬಿಕ್ಕಿ ಅಳುತ್ತಾ ಕಂಡಕಂಡವರಿಗೆ ಕೈಮುಗಿದು ಪ್ರಾಣಭಿಕ್ಷೆ ಬೇಡುವುದನ್ನು ನೋಡಿದ್ದೇನೆ. ಈಗ ಒಡೆಯರು ದಯಮಾಡಿ ಸಂಗಡ ಬಂದರೆ ಕಮ್ಮಾರ ಶಾಲೆಗೆ ಕರೆದುಕೊಂಡು ಹೋಗುತ್ತೇನೆ," -ಎಂದು ಜವರಾಯ ಮಧುವರಸನನ್ನು ಅಲ್ಲಿಂದ ಕರೆದುಕೊಂಡು ಸೆರೆಮನೆಯ ಮೇಲಿನ ಅಂಗಣಕ್ಕೆ ಹೋದನು. ಅಲ್ಲಿ ಕಮ್ಮಾರರು ಅಂದೇ ಬಂದ ಇಬ್ಬರು ಬಂಧಿಗಳಿಗೆ ಸಂಕಲೆ ತೊಡಿಸುತ್ತಿದ್ದರು. ಆ ಕಾರ್ಯ ಮುಗಿದ ಕೂಡಲೆ ಅವರು ಪಶುವೊಂದಕ್ಕೆ ಗೊಲಸು ಕಟ್ಟುವಂತೆ ನಿರ್ಲಿಪ್ತಭಾವದಿಂದ, ಮಧುವರಸನನ್ನು ಹಿಂದಕ್ಕೆ ಮುಂದಕ್ಕೆ ನಿಲ್ಲಿಸಿ ಸಂಕಲೆಗಳನ್ನು ತೆಗೆದರು. ಮಧುವರಸನು ಯಾರು? ಏತಕ್ಕಾಗಿ ಅವನನ್ನು ಸೆರೆಮನೆಗೆ ಕಳುಹಿಸಿದ್ದಾರೆ? ಇಂದು ಸಂಕಲೆಗಳನ್ನು ತೆಗೆದ ಉದ್ದೇಶವೇನು? ಈ ವಿಚಾರಗಳಲ್ಲಿ ಅವರಿಗೆ ಯಾವ ಆಸಕ್ತಿಯೂ ಇರಲಿಲ್ಲ.
{{gap}}ಬಂಧವಿಮುಕ್ತವಾದ ಹಕ್ಕಿ ಗರಿಗೆದರಿ ಗಗನಕ್ಕೆ ಹಾರುವಂತೆ ಮಧುವರಸ, ಹಗುರವಾದ ಹೆಜ್ಜೆಗಳಿಂದ ಪಾವಟಿಗೆಗಳನ್ನು ಇಳಿದು ಪುನಃ ನೆಲೆಮನೆ ಸೇರಿದನು. ಅಲ್ಲಿಯೇ ಒಂದು ಕಡೆ ಸ್ನಾನಕ್ಕಾಗಿ ಬೇರ್ಪಡಿಸಿದ್ದ ಸ್ಥಳದಲ್ಲಿ ಸ್ನಾನಮಾಡಿ ಮಡಿಬಟ್ಟೆಗಳನ್ನುಟ್ಟು, ಇನ್ನೊಂದು ಮೂಲೆಯಲ್ಲಿ ತೃಣಾಸನವನ್ನು ಹರಡಿ ಪೂಜೆಗೆ ಕುಳಿತನು. ಪೂಜೆಗೆ ಬೇಕಾದ ಉಪಕರಣಗಳೊಂದೂ ಇಲ್ಲದಿದ್ದರೂ ಎಂದಿನಂತೆ ಜವರಾಯ ಹೊಸಕುಡಿಕೆಯಲ್ಲಿ ನೀರನ್ನೂ ಎಲೆಯ ಸಂಪುಟದಲ್ಲಿ ಅಂದೇ ತಿರಿದ ಹೂವು ಬಿಲ್ವದಳಗಳನ್ನೂ ಸಿದ್ಧಪಡಿಸಿದ್ದನು.
{{gap}}ಪೂಜಾರಂಭಮಾಡಿ ಲಿಂಗದೇವನನ್ನು ಕರಸ್ಥಲದಲ್ಲಿ ಪ್ರತಿಷ್ಠಿಸಿ ಏಕಾಗ್ರಚಿತ್ತದಿಂದ ಧ್ಯಾನಮಗ್ನನಾದ ಮಧುವರಸನು ಮಧ್ಯಾಹ್ನವಾಗಿ ಮಹಮನೆಯಿಂದ ತಿಂಡಿಯ ಪೊಟ್ಟಣಗಳು ಬಂದಾಗಲೂ ಏಳಲಿಲ್ಲ. ಜವರಾಯ ಎಚ್ಚರಿಸುವ ಪ್ರಯತ್ನವನ್ನೂ ಮಾಡಿರಲಿಲ್ಲ.<noinclude></noinclude>
fzx7sgure9rlkbrysncqew17pbkzuqx
ಪುಟ:ಕ್ರಾಂತಿ ಕಲ್ಯಾಣ.pdf/೩೧೨
104
78660
317490
216439
2026-05-06T07:22:10Z
Shreelatha.Halemane
7642
/* Validated */
317490
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೨೯೯|right=ಮಾನವನು ದಾನವವಾದಾಗ}}
ಅಂತಹ ಅವಕಾಶ ದೊರಕುವುದೋ ಇಲ್ಲವೋ ಎಂದು ಈಗ ಸಂದೇಹವಾಗುತ್ತಿದೆ.</br>
ನೀನು ಈ ಸಂದೇಶವನ್ನು ನನ್ನ ನುಡಿಗಳಲ್ಲಿಯೇ ಶರಣರಿಗೆ ಮುಟ್ಟಿಸಬೇಕು. ಆ</br>
ಕಾರ್ಯ ನಿನ್ನಿಂದಾಗುವುದೆ?</br>
{{gap}}“ಆಗುತ್ತದೆ, ಒಡೆಯರೆ,” -ಜವರಾಯ ದೃಢಕಂಠದಿಂದ ಹೇಳಿದನು.</br>
{{gap}}“ಹಾಗಾದರೆ ಮನಮುಟ್ಟಿ ಕೇಳು,” ಎಂದು ಮಧುವರಸ ದನಿ ತಗ್ಗಿಸಿ,</br>
ಬಿಡಿಸಿ ಬಿಡಿಸಿ, ನಿಧಾನವಾಗಿ ಹೇಳಿದನು.</br>
{{gap}}“ಶರಣರ ಅಗ್ನಿಪರೀಕ್ಷೆ ಆರಂಭವಾಗಿದೆ. ಅದಕ್ಕಾಗಿ ಬಿಜ್ಜಳರಾಯರು</br>
ಯಾಗಶಾಲೆ ರಚಿಸಿದ್ದಾರೆ. ಸಮಿಧೆ ಸಂಗ್ರಹಿಸಲ್ಪಟ್ಟಿದೆ. ಬಲಿಪೀಠ ಸಿದ್ಧವಾಗಿದೆ.</br>
ಅಭಿಚಾರದ ಮಂತ್ರಘೋಷ ಆರಂಭವಾಗಿ ಯಜ್ಞಕುಂಡದಲ್ಲಿ ಅಗ್ನಿ ಪ್ರಜ್ವಲಿಸುತ್ತಿದೆ.</br>
ಮುಂದೆ ನಡೆಯಲಿರುವ ದಯಾಶೂನ್ಯವಾದ ಧರ್ಮವರ್ಜಿತವಾದ ದಬ್ಬಾಳಿಕೆಯಿಂದ</br>
ಶರಣರನ್ನು ರಕ್ಷಿಸಲು ಭಕ್ತಿ ಪ್ರಧಾನವಾದ ಶರಣಧರ್ಮದಲ್ಲಿ ವೀರತ್ವವನ್ನು</br>
ಮೂಡಿಸಲು ನಾವು ಪಣತೊಡಬೇಕು. ಶರಣರು ವೀರರಾಗಬೇಕು. ಶರಣಶೈವಧರ್ಮ</br>
ವೀರಶೈವಧರ್ಮವಾಗಬೇಕು. ಆತ್ಮಧರ್ಮಗಳ ರಕ್ಷಣೆಗಾಗಿ ಅಸ್ತ್ರ ಧರಿಸುವುದು</br>
ಶರಣರ ಅಹಿಂಸಾವಾದಕ್ಕೆ ಪ್ರತಿವಾದಿಯಲ್ಲ. ಆತ್ರೋದ್ದಾರಕ್ಕಾಗಿ, ತನ್ನ ಮನೆ ಮಠ</br>
ಮಡದಿ ಮಕ್ಕಳ ರಕ್ಷಣೆಗಾಗಿ, ಅಸ್ತ್ರ ಧರಿಸುವುದನ್ನು ಶರಣಧರ್ಮ ನಿಷೇಧಿಸಲಾಗದು.</br>
ಬಲಪಂಯೋಗ ವನ್ನು ಬಲಪ್ರಯೋಗದಿಂದ ಎದುರಿಸುವುದು
ಮಾನವಧರ್ಮವೆಂಬುದನ್ನು ಶರಣರು ಅರಿಯಲಿ. ಶಿವಂ ಭೂಯಾತ್.”</br>
{{gap}}ನಾಲ್ಕಾರು ಸಾರಿ ಹೇಳಿದ ಮೇಲೆ ಜವರಾಯನಿಗೆ ಸಂದೇಶವು ಪೂರ್ಣವಾಗಿ
ಕಂಠಗತವಾಯಿತು</br>.
{{gap}}ಆಮೇಲೆ ಮಧುವರಸನು ಕೈಕಾಲುಗಳನ್ನು ತೊಳೆದು, ಜವರಾಯ
ತಂದುಕೊಟ್ಟ ಹಾಲು ಕುಡಿದು ಮಲಗಿ ಹೊದಿಕೆಯನ್ನು ತಲೆ ಮುಚ್ಚುವಂತೆ
ಮೇಲೆಳೆದುಕೊಂಡನು. ಜವರಾಯ ಸಂದೇಶದ ನುಡಿಗಳನ್ನು ನೆನಪಿಸಿಕೊಳ್ಳುತ್ತ
ಬಾಗಿಲಲ್ಲಿ ಕುಳಿತನು.</br>
{{gap}}ಪ್ರಹರಗಳು ಕಳೆದವು. ಸೆರೆಮನೆಯ ಆ ಭಾಗವೆಲ್ಲ ನೀರವ, ನಿಸ್ತಬ್ಧ .
ಅರ್ಧರಾತ್ರಿ ಮುಗಿದು ಸ್ವಲ್ಪ ಹೊತ್ತಿನ ಮೇಲೆ ಸೆರೆಮನೆಯ ಮೇಲಿನ ಅಂಗಣದಲ್ಲಿ</br>
ಹೆಜ್ಜೆಯ ಸಪ್ಪಳ ಕೇಳಿ ಜವರಾಯ ಎದ್ದು ನಿಂತನು.</br>
{{gap}}ಪಂಜುಗಳನ್ನು ಹಿಡಿದು ನಾಲ್ವರು ಭಟರೊಡನೆ ಧರ್ಮಾಧಿಕರಣದ</br>
ಅಧಿಕಾರಿಯೊಬ್ಬನು ಅಲ್ಲಿಗೆ ಬಂದು, ಸಲಿಕೆಯ ಆಜ್ಞಾಪತ್ರವನ್ನು ಜವರಾಯನಿಗೆ</br>
ಕೊಟ್ಟು “ಬಂಧಿಯನ್ನು ನಮಗೊಪ್ಪಿಸಿರಿ,” ಎಂದನು.</br><noinclude></noinclude>
q5wwk8jw4bmxcrw3pw7ba54kar4wy9u
ಪುಟ:ಕ್ರಾಂತಿ ಕಲ್ಯಾಣ.pdf/೩೧೩
104
78661
317491
252279
2026-05-06T07:23:55Z
Shreelatha.Halemane
7642
/* Validated */
317491
proofread-page
text/x-wiki
<noinclude><pagequality level="4" user="Shreelatha.Halemane" />{{rh|೩೦೦||ಕ್ರಾಂತಿ ಕಲ್ಯಾಣ}}</noinclude>{{Left|೩೦೦}}{{Right|ಕ್ರಾಂತಿ ಕಲ್ಯಾಣ}}
{{gap}}ಅವರು ಸೆರೆಮನೆಗೆ ಹೋದಾಗ ಮಧುವರಸನು ಮಂಚದಿಂದೆದ್ದು ನಿಂತು ಉಡಿಗೆ ತೊಡಿಗೆಗಳನ್ನು ಸರಿಪಡಿಸಿಕೊಳ್ಳುತ್ತಿದ್ದನು. ನಿರ್ಲಿಪ್ತತೆಯ ಗಂಭೀರ ಶಾಂತಿ ಅವನ ಚಹರೆಯಂತೆ ಒಂದೊಂದು ಚಲನೆಯಲ್ಲಿಯೂ ಎದ್ದು ಕಾಣುತ್ತಿತ್ತು.
{{gap}}ಭಟರು ಹಗ್ಗಗಳಿಂದ ಮಧುವರಸನ ಕೈಗಳನ್ನು ಹಿಂದಕ್ಕೆಳೆದು ಕಟ್ಟಿ ಹೊರಗೆ ಕರೆದುಕೊಂಡು ಹೋಗುತ್ತಿದ್ದಂತೆ ಜವರಾಯ ನೀರವವಾಗಿ ಕಣ್ಣೀರಿಡುತ್ತ ಮಧುವರಸನ ಕಾಲುಗಳ ಮೇಲೆ ಬಿದ್ದನು. ಆ ಕರ್ತವ್ಯನಿಷ್ಠ ವೃದ್ಧ ಕಾವಲುಗಾರನ ವಿಚಿತ್ರ ಆವೇಗ ಉದ್ವೇಗಗಳ ಪರಿಚಯವಿದ್ದ ಭಟರು ನಿಷೇಧಿಸಲಿಲ್ಲ.
{{gap}}ರಾಜಬೀದಿಗೆದುರಾಗಿ ಸೆರೆಮನೆಯ ಅಂಗಣದಲ್ಲಿ ಮುಚ್ಚಿದ ರಥವೊಂದು ನಿಂತಿತ್ತು. ಎಂಟು ಮಂದಿ ಸೈನಿಕರು ರಥದ ಸುತ್ತ ಕಾವಲಿದ್ದರು. ಭಟರು ಮಧುವರಸನನ್ನು ರಥದಲ್ಲಿ ಕುಳ್ಳಿರಿಸಿ ಬಾಗಿಲನ್ನು ಬಂಧಿಸಿದರು. ರಥ ಬರಮಪ್ಪನ ಗುಡ್ಡದಡಿಯ ವಧಾಸ್ಥಾನವನ್ನು ಸೇರಿದಾಗ ರಾತ್ರಿ ಮೂರನೆಯ ಪ್ರಹರ ಮುಗಿದ ಗಂಟೆ ಹೊಡೆಯಿತು. ಶೂಲದ ಮರದ ಸುತ್ತ ಪಂಜುಗಳು ಉರಿಯುತ್ತಿದ್ದವು. ಸೈನಿಕರು ಪಹರೆ ಕೊಡುತ್ತಿದ್ದರು. ವಧಕರು ಸಿದ್ದರಾಗಿ ನಿಂತಿದ್ದರು.
{{gap}}ಭಟರು ರಥದ ಬಾಗಿಲು ತೆರೆದು ಮಧುವರಸನನ್ನು ಕೆಳಗಿಳಿಸಿ ಶೂಲದ ಮರದ ಬಳಿಗೆ ಕರೆದುಕೊಂಡು ಹೋಗುತ್ತಿದ್ದಂತೆ ಎರಡು ಕುದುರೆಗಳ ಸುಸಜ್ಜಿತ ರಥವೊಂದು ಅಲ್ಲಿಗೆ ಬಂದಿತು. ಮಾಧವ ದಂಡನಾಯಕನೂ, ಮುಖವಾಡ ಹಾಕಿಕೊಂಡಿದ್ದ ಇನ್ನೊಬ್ಬ ಯೋಧನೂ ರಥದಿಂದ ಇಳಿದರು.
{{gap}}ತನ್ನಂತೆ ಕೈಗಳನ್ನು ಹಿಂದಕ್ಕೆ ಕಟ್ಟಿದ್ದ ಇನ್ನೊಬ್ಬ ಬಂಧಿ ಶೂಲದ ಮರದಡಿ ನಿಂತಿರುವುದನ್ನು ಕಂಡು ಮಧುವರಸನು ಚಕಿತನಾದನು. ಪಂಜುಗಳ ಬೆಳಕಿನಲ್ಲಿ ಬಂಧಿ ಹರಳಯ್ಯನೆಂದು ತಿಳಿಯಲು ಹೆಚ್ಚು ಹೊತ್ತಾಗಲಿಲ್ಲ.
{{gap}}“ಶರಣು ಶರಣಾರ್ಥಿ, ಹರಳಯ್ಯನವರೆ. ನಿಮ್ಮ ಈ ಬವಣೆಗೆ ಕಾರಣನಾದ ನನ್ನನ್ನು ಕ್ಷಮಿಸಿರಿ,” -ಎಂದು ಹೇಳುತ್ತಾ, ಮಧುವರಸ ಕ್ಷಮಾಯಾಚನೆಗಾಗಿ ತಲೆಬಾಗಿದನು.
{{gap}}ಗರಬಡಿದಂತೆ ನಿಶ್ಚೇಷ್ಟನಾಗಿ ನಿಂತಿದ್ದ ಹರಳಯ್ಯ ಮಧುವರಸನನ್ನು ಗುರುತಿಸಲು ಕೆಲವು ಕ್ಷಣಗಳಾದವು. ಆಗ ಅವನು ದುಃಖಾವೇಗದಿಂದ ನಿಟ್ಟುಸಿರಿಟ್ಟು ಗದ್ಗದ ಕಂಠದಿಂದ, “ಒಂದು ಸಾರಿ ನಿಮ್ಮನ್ನು ನೋಡಬೇಕೆಂದು ಹಾರೈಸುತ್ತಿದ್ದೆ. ಶಿವನು ಕರುಣಿಸಿದನು. ಇನ್ನು ಸಮಾಧಾನದಿಂದ ಸಾಯುವೆ,” ಎಂದು ಹೇಳುತ್ತ ಮಧುವರಸನಿಗೆ ತಲೆಬಾಗಿ ವಂದನೆ ಸಲ್ಲಿಸಿದನು. ಮುಖದಲ್ಲಿ ಕಣ್ಣೀರು ಧಾರೆಯಾಗಿ ಹರಿಯುತ್ತಿತ್ತು.<noinclude></noinclude>
8632gmfi8y7dcsv2xh5bf1lqqrk08v7
ಪುಟ:ಕ್ರಾಂತಿ ಕಲ್ಯಾಣ.pdf/೩೧೪
104
78662
317492
252280
2026-05-06T07:25:11Z
Shreelatha.Halemane
7642
/* Validated */
317492
proofread-page
text/x-wiki
<noinclude><pagequality level="4" user="Shreelatha.Halemane" />{{rh|ಮಾನವನು ದಾನವನಾದಾಗ||೩೦೧}}</noinclude>
{{gap}}“ಚಿಂತಿಸಬೇಡಿರಿ ಹರಳಯ್ಯನವರೆ. ಈ ಮಹಾಪ್ರಸ್ಥಾನದಲ್ಲಿ ನಾನು ನಿಮ್ಮ ಸಹಯಾತ್ರಿ !” -ಎಂದು ಮಧುವರಸನು ಅವನನ್ನು ಸಂತೈಸಿದನು.
{{gap}}ವಧಕರು ಅವರನ್ನು ಬೇರ್ಪಡಿಸಿ ಶೂಲದ ಮರದಡಿಯಲ್ಲಿ ನಿಲ್ಲಿಸಿದರು. ಕುಣಿಕೆ ಹಾಕಿದ ಎರಡು ಹಗ್ಗಗಳು ಮರದ ಮುಡಿಗಂಬದಿಂದ ಜೋತು ಕೆಳಗೆ ಬಿದ್ದಿದ್ದವು,-ಯೂಪಸ್ತಂಭಕ್ಕೆ ಕಟ್ಟಿದ ಜೊಂಡುಹುಲ್ಲಿನ ಹಗ್ಗಗಳಂತೆ. ಹಗ್ಗದ ಕೊನೆಗಳನ್ನು ಮರದ ಹಿಂದೆ ನಿಂತಿದ್ದ ಭಟರು ಹಿಡಿದಿದ್ದರು.
{{gap}}ವಧಕರು ಕುಣಿಕೆಗಳನ್ನು ಕೊರಳಿಗೆ ಹಾಕಿದಾಗ ಹರಳಯ್ಯ ಮೂರ್ಛ ಹೋದನು. ಮಧುವರಸ ಹತ್ತಿರ ಸರಿದು ಕಿವಿಯಲ್ಲಿ ಷಡಕ್ಷರ ಮಂತ್ರವನ್ನು ಪಠಿಸಿದಾಗ ಹರಳಯ್ಯ ಎಚ್ಚೆತ್ತನು. ಕೆಲವು ಕ್ಷಣಗಳ ಮೇಲೆ ಅವನು ತಲೆಯೆತ್ತಿ, ಸೆಟೆದು ನಿಂತು ಮಧುವರಸನೊಡನೆ ದನಿಗೂಡಿಸಿ ತಾನೂ ಹೇಳಿದನು : 'ಓಂ ನಮಃ ಶಿವಾಯ' ಎಂದು.
{{gap}}ಇರುಳ ಗಂಭೀರ ಶಾಂತಿಯಲ್ಲಿ ಆ ಮಂತ್ರರಾಜದ ಅಮೃತಾಕ್ಷರಗಳು ಗಾಳಿಯಲ್ಲಿ ಅರಳಿದ ಶಬ್ದರೂಪವಾದ ಹೂವುಗಳಂತೆ ವಧಾಸ್ಥಾನವನ್ನು ಶಬ್ದಮಯವಾಗಿ ಮಾಡಿದವು. ವಧಕರು, ಭಟರು, ಸೈನಿಕರು, ಪಂಜಿನವರು, ಕೇಳುತ್ತ ಮಂತ್ರಮುಗ್ಧರಂತೆ ಸ್ತಬ್ಧರಾಗಿ ನಿಂತರು.
{{gap}}ಪಿಸುದನಿಯಲ್ಲಿ ಪ್ರಾರಂಭವಾದ ಮಂತ್ರಪಠನೆ, ಕೆಲವೇ ಕ್ಷಣಗಳಲ್ಲಿ ಘೋಷಣೆ ಯಾಗಿ ಗಾಳಿಯಲ್ಲಿ ಹರಡಿ ದೂರದಲ್ಲಿ ನಿಂತಿದ್ದ ಮಾಧವ ದಂಡನಾಯಕನ, ಮುಖವಾಡ ಹಾಕಿಕೊಂಡಿದ್ದ ಅವನ ಗೆಳೆಯನ ಕಿವಿಗಳಿಗೆ ಮುಟ್ಟಿದವು.
{{gap}}ಅಸಹನೆ ಆಕ್ರೋಶಗಳಿಂದ ಅವರು ತಳಮಳಿಸಿದರು. ಮುಖವಾಡ ಧರಿಸಿದ್ದ ಯೋಧನು ಸಿಟ್ಟಿಗೆದ್ದ ಸಿಂಹದಂತೆ ಹೂಂಕಾರಮಾಡಿ ಹತ್ತಿರಿದ್ದ ಭಟನ ಕೈಯಿಂದ ಪಂಜನ್ನು ತೆಗೆದುಕೊಂಡು ಮೊದಲೇ ಗೊತ್ತಾಗಿದ್ದ ಸಂಕೇತದಂತೆ ಮೇಲಿಂದ ಕೆಳಗೆ ಆಡಿಸಿದನು.
{{gap}}ಆಜ್ಞಾರೂಪವಾದ ಆ ಸಂಕೇತಕ್ಕಾಗಿ ಕಾಯುತ್ತಿದ್ದ ಭಟರು ನೇಣಿನ ಹಗ್ಗಗಳನ್ನು ಮೇಲಕ್ಕೆಳೆದರು. ಮಂತ್ರಘೋಷ ತಟ್ಟನೆ ನಿಂತಿತು. ಕಾವಲಿದ್ದ ಸೈನಿಕರು ತಲೆಯೆತ್ತಿ ನೋಡಿದಾಗ ಶೂಲದ ಮರದಿಂದ ಎರಡು ದೇಹಗಳು ನೇತಾಡುತ್ತಿದ್ದವು. ವಧಾಸ್ಥಾನದಲ್ಲಿ ಗಂಭೀರ ಶಾಂತಿ ! ನಿಸ್ತಬ್ಧ ಮೌನ ! ಸೈನಿಕರು, ಭಟರು, ವಧಕರು, ಮತ್ತೊಂದು ಮಹಾಘೋರಕ್ಕಾಗಿ ಕಾಯುತ್ತಿದ್ದರು.
{{gap}}ಮಾಧವ ದಂಡನಾಯಕನು ಕೈಕಟ್ಟಿ ಗಂಭೀರವಾಗಿ ನಿಂತಿದ್ದನು. ಮಖವಾಡ ಹಾಕಿಕೊಂಡಿದ್ದ ಯೋಧನು ವಿಚಲಿತನಾಗಿ ಶತಪಥ ತಿರುಗಾಡುತ್ತಿದ್ದನು.<noinclude></noinclude>
bzh1wi83ln9y6mfy0knr1oo3wql53i7
ಪುಟ:ಕ್ರಾಂತಿ ಕಲ್ಯಾಣ.pdf/೩೧೫
104
78663
317493
252281
2026-05-06T07:25:55Z
Shreelatha.Halemane
7642
/* Validated */
317493
proofread-page
text/x-wiki
<noinclude><pagequality level="4" user="Shreelatha.Halemane" />{{rh|೩೦೨||ಕ್ರಾಂತಿ ಕಲ್ಯಾಣ}}</noinclude>
{{gap}}ಅರ್ಧ ಗಳಿಗೆಯ ಅನಂತರ ಸೆರೆಮನೆಯ ಇನ್ನೊಂದು ಮುಚ್ಚುಗಾಡಿ ಭಟರ ರಕ್ಷಣೆಯಲ್ಲಿ ಅಲ್ಲಿಗೆ ಬಂದಿತು. ಭಟರು ಬಾಗಿಲನ್ನು ತೆರೆದು ಶೀಲವಂತನನ್ನು ಕೆಳಗಿಳಿಸಿದರು. ಅವನ ಕೈಗಳನ್ನು ಹಿಂದಕ್ಕೆ ಎಳೆದು ಕಟ್ಟಿತ್ತು.
{{gap}}ಧರ್ಮಾಧಿಕರಣದ ವಿಧಿಯಂತೆ ದಂಡಾಜ್ಞೆ ಶೀಲವಂತನಿಗೆ ಪ್ರಚಾರವಾಗಿರಲಿಲ್ಲ. ತನನ್ನು ಎಲ್ಲಿಗೆ, ಏತಕ್ಕಾಗಿ ಕರೆದುಕೊಂಡು ಬಂದರೆಂಬುದು ಅವನಿಗೆ ತಿಳಿಯದು. ಭಟರು ಅವನನ್ನು ವೇದಿಕೆಯ ಬಳಿ ಕರೆದುಕೊಂಡುಹೋದಾಗ, ಶೂಲದ ಮರದಿಂದ ಎರಡು ದೇಹಗಳು ಜೋತು ಬಿದ್ದಿರುವುದನ್ನು ಕಂಡು ಅವನಿಗೆ ವಾಸ್ತವದ ಅರಿವಾಯಿತು. ಶೂಲಕ್ಕೇರಿಸಲ್ಪಟ್ಟವರು ಹರಳಯ್ಯ ಮಧುವರಸರೆಂದು ತಿಳಿದು, ತಲೆಬಾಗಿ ವಂದಿಸಿದನು. ಕಣ್ಣೀರು ಧಾರೆಯಾಗಿ ಸುರಿಯುತ್ತಿತ್ತು.
{{gap}}ಕೆಲವು ಕ್ಷಣಗಳ ನಂತರ ಅವನು ತಲೆಯೆತ್ತಿ ಶೂಲದ ಮರದಿಂದ ಜೋತಾಡುತ್ತಿದ್ದ ದೇಹಗಳನ್ನು ಏಕಾಗ್ರದೃಷ್ಟಿಯಿಂದ ನೋಡುತ್ತಿದ್ದಂತೆ ಒಂದು ಅದ್ಭುತ ನಡೆಯಿತು. ಗಾಳಿಯಿಂದ ದೇಹಗಳು ಅಲುಗಿದವು. ವಾಯುಮಂಡಲದಲ್ಲಿ ಬೆರೆತಿದ್ದ ಮಂತ್ರಪಠನೆಯ ಅಲೆಯೊಂದು ಚಲಿಸಿ, ಉದ್ವೇಗದಿಂದ ತೀವ್ರತೆ ಪಡೆದಿದ್ದ ಶೀಲವಂತನ ಕಿವಿಗಳಿಗೆ ಅಸ್ಫುಟವಾಗಿ ಕೇಳಿಸಿತು.
{{gap}}ಶೀಲವಂತ ಚಮತ್ಕೃತನಾದನು. ಕಲಾವಂತಿಕೆಯಿಂದ ಸ್ವಚ್ಛವಾಗಿದ್ದ ಅವನ ಪ್ರತಿಭೆಯ ದರ್ಪಣದಲ್ಲಿ ಆ ಶಬ್ದದ ಅಲೆಗಳು ಪ್ರತಿಫಲಿಸಿ ದೊಡ್ಡದಾಗಿ ಷಡಕ್ಷರ ಮಂತ್ರದ ತಾರಕರೂಪ ತಳೆಯಿತು. ಮನಸ್ಸನ್ನು ಏಕಾಗ್ರಗೊಳಿಸಿ ಶೀಲವಂತ ತಾನೂ ಮಂತ್ರವನ್ನು ಪಠಿಸಿದನು. ಆ ಪ್ರದೇಶದಲ್ಲಿ ಆಗ ನೆಲೆಸಿದ್ದ ವಿದ್ಯುತ್ಪೂರ್ಣವಾದ ಉದ್ರಿಕ್ತ ವಾತಾವರಣದ ಒತ್ತಡದಿಂದ ಕೆಲವೇ ಕ್ಷಣಗಳಲ್ಲಿ ಅವನಿಗೆ ಎಚ್ಚರ ತಪ್ಪಿತು; ಸಮಾಧಿಸ್ಥನಾದಂತೆ ಬಾಹ್ಯಜಗತ್ತಿನೊಡನೆ ಎಲ್ಲ ಸಂಬಂಧಗಳನ್ನೂ ಕಳೆದುಕೊಂಡನು. ಆಮೇಲಿನ ಘಟನೆಗಳು ಅವನ ಅರಿವಿಲ್ಲದೆ ಯಾಂತ್ರಿಕವಾಗಿ ನಡೆದವು.
{{gap}}ಭಟರು ಅವನನ್ನು ವಧಾಪೀಠದ ಬಳಿ ಕರೆದುಕೊಂಡು ಹೋಗಿ ವಧಕನಿಗೆ ಒಪ್ಪಿಸಿದರು. ಮುಖವಾಡ ಧರಿಸಿದ್ದ ಯೋಧನು ನಿಂತಿದ್ದ ಸ್ಥಳದಿಂದಲೇ ಪಂಜನ್ನಾಡಿಸಿ ಸಂಕೇತದಿಂದ ವಧೆಗೆ ಆಜ್ಞೆ ಮಾಡಿದನು. ಧರ್ಮಾಧಿಕರಣದ ಅಧಿಕಾರಿ ದಂಡಾಜ್ಞೆಯನ್ನು ಓದಿ ಹೇಳಿದನು.
{{gap}}ವಧಕನು ಶೀಲವಂತನ ಕೊರಳನ್ನು ವಧಾಪೀಠದ ಮೇಲಿಟ್ಟು ಕತ್ತಿಯ ಒಂದೇ ಏಟಿಗೆ ಮುಂಡದಿಂದ ರುಂಡ ಬೇರೆಯಾಗುವಂತೆ ಹೊಡೆದನು. ತಲೆ ನೆಲಕ್ಕುರುಳಿ ಕೊರಳಿಂದ ಧಾರೆಯಾಗಿ ರಕ್ತ ಹರಿಯಿತು.<noinclude></noinclude>
71394si1z934pqnepzn89s3m616er7w
ಪುಟ:ಕ್ರಾಂತಿ ಕಲ್ಯಾಣ.pdf/೩೧೬
104
78664
317494
252282
2026-05-06T07:26:31Z
Shreelatha.Halemane
7642
/* Validated */
317494
proofread-page
text/x-wiki
<noinclude><pagequality level="4" user="Shreelatha.Halemane" />{{rh|ಮಾನವನು ದಾನವನಾದಾಗ||೩೦೩}}</noinclude>
{{gap}}ಬಳಿಕ ವಧಕನು ಶೀಲವಂತನ ಬಟ್ಟೆಗಳನ್ನು ಹರಿದು ಬಿಸಾಡಿ, ದಂಡಾಜ್ಞೆಯಲ್ಲಿ
ಹೇಳಿದ್ದಂತೆ ದೇಹವನ್ನು ಅರ್ಧಕ್ಕೆ ಸೀಳಿಸಿ ತುಂಡುತುಂಡಾಗಿ ಕತ್ತರಿಸಿ ಪಾರ್ಶ್ವದಲ್ಲಿದ್ದ ಬಿದಿರು ಬುಟ್ಟಿಯೊಳಗೆ ಹಾಕಿದನು. ಕರುಳನ್ನು ಬೇರೆಯಾಗಿ ತೆಗೆದು ತುಂಡುಗಳ ಮೇಲೆಸೆದನು.
{{gap}}ನೆಲದಮೇಲೆ ಬಿದ್ದಿದ್ದ ತಲೆಯನ್ನು ಜುಟ್ಟು ಹಿಡಿದೆತ್ತಿ ಅದಕ್ಕಾಗಿ ಸಿದ್ಧಗೊಳೀಸಿದ್ದ
ತಂತಿಯ ಜಾಳಿಗೆಯಲ್ಲಿಟ್ಟು ಕಾದುನಿಂತಿದ್ದ ಅಶ್ವಾರೋಹಿ ಘಟನಿಗೆ ಕೊಟ್ಟನು.
ಭಟನು ಅದನ್ನು ಕಲ್ಯಾಣದ ಕೋಟೆಯ ದಕ್ಷಿಣ ಮಹಾದ್ವಾರದ ಮೇಲೆ ಕಟ್ಟಬೇಕಾಗಿತ್ತು.
{{gap}}ಭಟನು ಜಾಳಿಗೆಯನ್ನು ತೆಗೆದುಕೊಂಡು ಒಳಗಿದ್ದ ತಲೆಯ ಕಡೆಗೆ
ದೃಷ್ಟಿಹಾಯಿಸಿದನು. ಅದರ ಕಣ್ಣುಗಳು ಚಲಿಸಿ ನೆಟ್ಟದೃಷ್ಟಿಯಿಂದ ತನ್ನನ್ನೇ
ನೋಡುತ್ತಿರುವಂತೆ ಕಂಡಿತು. ತುಟಿಗಳು ಅಲುಗಿ ಮಂತ್ರೋಚ್ಛಾರಣೆಯ ಸುಳುಹು ಅಸ್ಫುಟವಾಗಿ ಕೇಳಿಸಿತು. ಭಟನು ಬೆಚ್ಚಿ ಜಾಳಿಗೆಯನ್ನು ಬಟ್ಟೆಯಿಂದ ಮುಚ್ಚಿ,ಕುದುರೆಯ ಮೇಲೆ ಹಾರಿ ಕುಳಿತು ಕಡಿವಾಣಗಳನ್ನು ಸಡಿಲ ಬಿಟ್ಟನು. ಕುದುರೆ ನಾಗಾಲೋಟದಿಂದ ಕೋಟೆಯ ದಕ್ಷಿಣದ ಬಾಗಿಲ ಕಡೆ ಓಡಿತು.
{{gap}}ಚಾಲುಕ್ಯ ಧರ್ಮಾಧಿಕರಣದ ಹೆಸರಿನಲ್ಲಿ ನಡೆದ ಈ ಅಮಾನುಷ ಹತ್ಯೆಯಿಂದ
ವಧಾಪೀಠ ರಕ್ತಮಯವಾಗಿತ್ತು. ವಧಕನ ಕೈಕಾಲು ತೋಳುಗಳು ರಕ್ತದಿಂದ
ಕೆಂಪಾಗಿದ್ದವು. ವಧೆಯಲ್ಲಿ ಉಪಯೋಗಿಸಿದ ಕತ್ತಿಯನ್ನು ಬಟ್ಟೆಯನ್ನು ಸುತ್ತಿ
ಕಂಕುಳಲ್ಲಿ ಇಟ್ಟುಕೊಂಡು, ಮುಖ ಕಾಣದಂತೆ ಹಚ್ಚಡವನ್ನು ಹೊಡೆದು ವಧಕನು ಸದ್ದಿಲ್ಲದೆ ಅಲ್ಲಿಂದ ಸರಿದನು.
{{gap}}ಕಡಿದ ದೇಹದ ತುಂಡುಗಳಿದ್ದ ಬಿದಿರು ಬುಟ್ಟಿಯನ್ನು ಅರಣ್ಯಕ್ಕೊಯ್ದು
ನಾಯಿ ನರಿಗಳಿಗೆ ಹಂಚುವುದು ಬೇರೊಬ್ಬ ವಧಕನ ಕಾರ್ಯವಾಗಿತ್ತು.
{{gap}}ಎಂಟು ಜನ ಸೈನಿಕರ ಸಣ್ಣ ದಳವೊಂದನ್ನು ವಧಾಸ್ಥಾನದ ಕಾವಲಿಗೆ ಬಿಟ್ಟು
ಮುಖ್ಯಸೈನ್ಯ ದಳಬದ್ಧವಾಗಿ ಆ ಅಭಿಶಪ್ತ ಪ್ರದೇಶವನ್ನು ಬಿಡುತ್ತಿದ್ದಂತೆ ಮಾಧವ ದಂಡನಾಯಕನೂ ಮುಖವಾಡ ಧರಿಸಿದ್ದ ಯೋಧನೂ ರಥವನ್ನು ಹತ್ತಿದರು.
ರಥ ಚಲಿಸಿತು.
{{gap}}ಯೋಧನು ಮುಖವಾಡವನ್ನು ತೆಗೆದಿಟ್ಟು ದುಗುಡದ ದನಿಯಿಂದ, “ವೈದಿಕ
ವರ್ಣಧರ್ಮದ ರಕ್ಷಣೆಗಾಗಿ ಇಷ್ಟೆಲ್ಲ ಘೋರ ನಡೆಯಬೇಕಾಗಿತ್ತೆ ಎಂದು ಈಗ
ನನಗೆ ಸಂದೇಹವಾಗುತ್ತಿದೆ,” ಎಂದು ಹೇಳಿ ನಿಟ್ಟುಸಿರಿಟ್ಟನು.
{{gap}}ಯೋಧನ ಮೇಲೆ ಅನುಕಂಪದ ದೃಷ್ಟಿ ಬೀರಿ ಮಾಧವ ದಂಡನಾಯಕನು,
“ರಾಜಪುರೋಹಿತರಾದ ನಿಮಗೆ ಈ ಕಾತರತೆ ಸಲ್ಲದು, ಕ್ರಮಿತರೆ. ಯೋಧ<noinclude></noinclude>
i5s76hj357pi1760fudw64kzgq2ctji
ಪುಟ:ಕ್ರಾಂತಿ ಕಲ್ಯಾಣ.pdf/೩೧೭
104
78665
317495
252283
2026-05-06T07:27:27Z
Shreelatha.Halemane
7642
/* Validated */
317495
proofread-page
text/x-wiki
<noinclude><pagequality level="4" user="Shreelatha.Halemane" />{{rh|೩೦೪||ಕ್ರಾಂತಿ ಕಲ್ಯಾಣ}}</noinclude>
ವೇಷದಲ್ಲಿಯೂ ನೀವು ಕರ್ಮಠ ಬ್ರಾಹ್ಮಣರಾಗಿಯೇ ಉಳಿದಿದ್ದೀರಿ. ಸಂದೇಹಗ್ರಸ್ತರಾಗಿ ನಾವು ಕಾರ್ಯ ನಡೆಸಿದರೆ ಏನನ್ನು ಸಾಧಿಸಲೂ ಶಕ್ತರಾಗುವುದಿಲ್ಲ. ಇದು ಪ್ರಾರಂಭ ಮಾತ್ರ ಶರಣಧರ್ಮದ ವಿನಾಶಕ್ಕಾಗಿ ಇಂತಹ ಅನೇಕ ಘೋರಗಳಿಗೆ ನಾವು ಸಿದ್ದರಾಗಬೇಕಾಗುತ್ತದೆ,” ಎಂದು ಕಟಕಿಯಾಡಿದನು.
{{gap}}ತುಸುಹೊತ್ತು ರಥದಲ್ಲಿ ಮೌನ. ಆಮೇಲೆ ಕ್ರಮಿತನು, “ಶರಣಧರ್ಮದ ಮೇಲೆ ನಿಮಗೆ ಇಷ್ಟೊಂದು ವಿದ್ವೇಷವೇಕೆ?” ಎಂದು ಕೇಳಿದನು.
{{gap}}“ಕಸಪಯಾದಿ ದುರ್ಮಂತ್ರಿಗಳಿಂದ ಗಳಕುಳವಾದ ರಾಜ್ಯವನ್ನು ಅಳವಡಿಸಿ, ಅರಸೊತ್ತಿಗೆಯಲ್ಲಿ ಕಲಚೂರ್ಯರನ್ನು ಪ್ರತಿಷ್ಠಿಸಲು ನಾನು ಪಣತೊಟ್ಟಿದ್ದೇನೆ,” -ಎಂದು ಮಾಧವ ದಂಡನಾಯಕನು ಉತ್ತರಿಸಿದನು. ಆರು ವರ್ಷಗಳ ಹಿಂದೆ ಬಸವಣ್ಣನವರು ಬಿಜ್ಜಳನ ಮಂತ್ರಿಯಾಗಿದ್ದಾಗ ಪ್ರಚಾರದಲ್ಲಿದ್ದ “ಕಸಪಯ” ಎಂಬ ಹೆಸರನ್ನು ಅವನು ಆಗಲೂ ಮರೆತಿರಲಿಲ್ಲ.
{{***|3}}
{{gap}}ಬಿಜ್ಜಳನೊಡನೆ ಸಂದರ್ಶನ ಮುಗಿಸಿಕೊಂಡು ಲಾವಣ್ಯವತಿ ಮಹಮನೆಗೆ ಹಿಂದಿರುಗಿದಾಗ ನಾಗಲಾಂಬೆ ಎದುರಾಗಿ, “ಇಷ್ಟು ಹೊತ್ತಾದರೂ ಬರಲಿಲ್ಲವೆಂದು ನಿನಗಾಗಿ ಕಾತರಗೊಂಡಿದ್ದೆ, ಲಾವಣ್ಯ. ಹೋದ ಕಾರ್ಯವೇನಾಯಿತು?” ಎಂದು ಕೇಳಿದನು.
{{gap}}ಲಾವಣ್ಯವತಿ ಮುಸುಕು ತೆಗದು ಮುಖದ ಮೇಲಿನ ಸುಟ್ಟ ಗಾಯವನ್ನು ತೋರಿಸಿದಳು.
{{gap}}:“ಏಕೆ! ಏನಾಯಿತು?” –ನಾಗಲಾಂಬೆ ಕಾತರದಿಂದ ಕೇಳಿದಳು.
{{gap}}ಲಾವಣ್ಯವತಿ ಹೇಳಿದಳು : “ಬೆಂಕಿಯನ್ನು ಮುಟ್ಟಲು ಹೋದವರು ಕೈಸುಟ್ಟುಕೊಳ್ಳದೆ ಹಿಂದಿರುಗುವರೆ, ಅಕ್ಕಾ? ಬಿಜ್ಜಳರಾಯರು ಸಂತೆಯ ಹರದರಂತೆ ಚೌಕಾಸಿಗೆ ಪ್ರಾರಂಭಿಸಿದರು. ಮೊದಲಲ್ಲಿ ಅವರು ಮೂವರಲ್ಲಿ ನಾನು ಆರಿಸುವ ಇಬ್ಬರನ್ನು ಬಿಡುಗಡೆ ಮಾಡುವುದಾಗಿ ಹೇಳಿದರು. ನಾನು ನಿರಾಕರಿಸಿದೆ. ಕೊನೆಗೆ ಮೂವರನ್ನೂ ಬಿಡುವುದಾಗಿ ಹೇಳಿದರು. ಆದರೆ ಅದಕ್ಕೆ ಅವರು ಕೇಳಿದ ಬೆಲೆ, ನಾನು ಕೊಡುವಂತಹುದಾಗಿರಲಿಲ್ಲ, ಶರಣರು ಮೆಚ್ಚುವಂತಹುದಾಗಿರಲಿಲ್ಲ. ನಿರಾಶೆಯಿಂದ ಬರಿಗೈಯಲ್ಲಿ ಹಿಂದಿರುಗಿದೆ.”
{{gap}}ನಾಗಲಾಂಬೆ ಮುಂದೆ ಪ್ರಶ್ನಿಸಲಿಲ್ಲ. ವಾಸಗೃಹಕ್ಕೆ ಕರೆದುಕೊಂಡು ಹೋಗಿ, ಸುಟ್ಟ ಗಾಯಗಳಿಗೆ ಎಣ್ಣೆ ಹಚ್ಚಿ "ನೀನು ಇಲ್ಲಿಯೇ ಕೊಂಚ ಹೊತ್ತು ವಿಶ್ರಮಿಸಿಕೊಳ್ಳುತ್ತಿರು, ಲಾವಣ್ಯ. ಯಾರು ಬಂದು ತೊಂದರೆ ಕೊಡದಂತೆ ಹೇಳುತ್ತೇನೆ,”<noinclude></noinclude>
e517g49hd3sfymbs99sw0kygunzvbdp
ಪುಟ:ಕ್ರಾಂತಿ ಕಲ್ಯಾಣ.pdf/೩೧೮
104
78666
317496
252284
2026-05-06T07:28:11Z
Shreelatha.Halemane
7642
/* Validated */
317496
proofread-page
text/x-wiki
<noinclude><pagequality level="4" user="Shreelatha.Halemane" />{{rh|ಮಾನವನು ದಾನವನಾದಾಗ||೩೦೫}}</noinclude>
ಎಂದು ಬಾಗಿಲು ಮುಚ್ಚಿ ಹೊರಗೆ ಹೋದಳು.
{{gap}}ಆರೋಗಣೆಗೆ ಕರೆಯಲು ಪುನಃ ನಾಗಲಾಂಬೆ ಅಲ್ಲಿಗೆ ಬಂದಾಗ, ಲಾವಣ್ಯವತಿ ನಿದ್ದೆ ಮಾಡುತ್ತಿದ್ದಳು. ಎಚ್ಚರಗೊಳಿಸದೆ ದೊಡ್ಡ ಬಟ್ಟಲೊಂದರಲ್ಲಿ ಹಾಲು ತುಂಬಿ ಮಂಚದ ಬಳಿಯಿಟ್ಟು ಹೊರಗೆ ಹೋದಳು.
{{gap}}ಎಲ್ಲ ಕಡೆ ಸೂಚೀಭೇದ್ಯವಾದ ಗಭೀರ ತಮಂಧ. ನಡುವೆ ಪಂಜಿನ ಬೆಳಕಿನಲ್ಲಿ ಕಾಣುತ್ತಿದ್ದ ವಧಾಪೀಠ ರಕ್ತದಿಂದ ಕೆಂಪಾಗಿತ್ತು. ವಧಕನ ಕತ್ತಿಯ ಅಲಗು ಮಿಂಚಿನ ಲತೆಯಂತೆ ಮೇಲಿಂದ ಕೆಳಗೆ, ಕೆಳಗಿಂದ ಮೇಲೆ ಚಲಿಸುತ್ತಿತ್ತು. ವಧಕನು ಕಡಿದು ಕಡಿದು ಬುಟ್ಟಿಯಲ್ಲಿ ತುಂಬುತ್ತಿದ್ದ ಆ ಜಡವಸ್ತುವೇನು? ಕನಸಿನ ಮಾಯಾಲೋಕದಲ್ಲಿ ಅದನ್ನು ಗುರುತಿಸಲು ಅಸಮರ್ಥಳಾಗಿ ಲಾವಣ್ಯವತಿ ತಲೆಯೆತ್ತಿ ನೋಡಿದಳು.
{{gap}}ಮೇಲೆ ಎಲ್ಲ ಕಡೆ ಹರಡಿದ್ದ ಆ ಗಭೀರ ಸೂಚೀಭೇದ್ಯ ತಮಂಧದ ನಡುವೆ ದುಂಡಾದ ವಸ್ತುವೊಂದು ಬೆಳಗುತ್ತ ಕೈಯಾಡಿಸಿ ತನ್ನನ್ನು ಕರೆಯುತ್ತಿರುವಂತೆ ಲಾವಣ್ಯವತಿ ಭಾವಿಸಿದಳು. ಆ ವಸ್ತು ಶೀಲವಂತನ ತಲೆಯೆಂದು ತಿಳಿದಾಗ ಮೈ ನಡುಗಿ, ಹಣೆ ಬೆವರಿ, ತಟ್ಟನೆ ಎಚ್ಚರವಾಯಿತು.
{{gap}}ವಾಸಗೃಹದಲ್ಲಿ ಸಣ್ಣ ದೀಪವೊಂದು ಉರಿಯುತ್ತಿತ್ತು. ಹೊರಗಿನ ತೋಟದಲ್ಲಿ ಇರುಳ ಹಕ್ಕಿಯೊಂದು ಕೂಗಿತು. ಲಾವಣ್ಯವತಿ ಬಾಗಿಲು ತೆರೆದು ನಡುಮನೆ ಮೊಗಶಾಲೆಗಳನ್ನು ಹಾದು ಹೊರಗೆ ಹೋದಳು.
{{gap}}ಎಲ್ಲ ಕಡೆ ನೀರವ, ನಿಸ್ತಬ್ಧ ! ಆಗಿನ ದಿನಗಳಲ್ಲಿ ಕಲ್ಯಾಣದ ಶರಣರಿಗೆ ತೆರೆದ ಬಾಗಿಲ ಅತಿಥಿಶಾಲೆಯಾಗಿದ್ದ ಮಹಮನೆಯಲ್ಲಿ ಯಾರೂ ಎಚ್ಚೆತ್ತಿರಲಿಲ್ಲ.
{{gap}}ತೋಟವನ್ನು ದಾಟಿ ಅವಳು ಮುಚ್ಚಿದ್ದ ಮಹಾದ್ವಾರದ ಪಾರ್ಶ್ವದಲ್ಲಿನ ದಿಡ್ಡಿ ಬಾಗಿಲನ್ನು ತೆರೆದುಕೊಂಡು ರಾಜಮಾರ್ಗದಲ್ಲಿ ನಿಂತಳು. ಆ ಅಂಧಕಾರದಲ್ಲಿ ಎಲ್ಲಿಗೆ ಹೋಗುವುದೆಂಬ ಅರಿವೂ ಅವಳಿಗಿರಲಿಲ್ಲ. ಕನಸಲ್ಲಿ ಕಂಡ ಶೀಲವಂತನ ಶಿರಸ್ಸನ್ನು ಹುಡುಕುತ್ತ, ಅದು ಯಾವ ದಿಸೆಯಲ್ಲಿ ಕಾಣಿಸಿತೆಂದು ಭಾವಿಸಿದ್ದಳೋ ಆ ದಿಸೆಯತ್ತ ನಡೆದಳು.
ಹೀಗೆ ಅವಳು ಮಹಮನೆಯಿಂದ ಹೊರಟು ಅರ್ಧ ಪ್ರಹರ ಕಾಲ ನಡೆದಮೇಲೆ ದೂರದಲ್ಲಿ ಬೆಂಕಿ ಉರಿಯುತ್ತಿರುವುದನ್ನು ಕಂಡಳು. ವಧಾಸ್ಥಾನದಲ್ಲಿ ಕಾವಲಿದ್ದ ಸೈನಿಕರು ಶಿಬಿರಾಗ್ನಿಯನ್ನು ರಚಿಸಿಕೊಂಡು ಸುತ್ತ ಕುಳಿತಿದ್ದರು. ವಧಾಪೀಠ ಶೂಲದ ಮರಗಳು ಆ ಬೆಳಕಿನಲ್ಲಿ ಮಸುಕುಮಸುಕಾಗಿ ಕಾಣುತ್ತಿದ್ದವು.
{{gap}}ಶಿಬಿರಾಗ್ನಿಯ ಹಿಂದಿನ ಕಡೆಯಿಂದ ಲಾವಣ್ಯವತಿ ವಧಾಸ್ಥಾನವನ್ನು ಪ್ರವೇಶಿಸಿ<noinclude></noinclude>
0h7gubejuyzfwd3abl063w7chxdf8qv
ಪುಟ:ಕ್ರಾಂತಿ ಕಲ್ಯಾಣ.pdf/೩೧೯
104
78667
317497
274466
2026-05-06T07:28:44Z
Shreelatha.Halemane
7642
317497
proofread-page
text/x-wiki
<noinclude><pagequality level="4" user="Santhosh Notagar99" />{{rh|೩೦೬||ಕ್ರಾಂತಿ ಕಲ್ಯಾಣ}}</noinclude>
ವಧಾಪೀಠದ ಬಳಿ ನಿಂತಳು. ಶೂಲಕ್ಕೇರಿಸಿದ ದೇಹಗಳು ಅಸ್ಫುಟವಾಗಿ ಕಾಣುತ್ತಿದ್ದವು. ಅವು ಯಾರ ದೇಹಗಳೆಂಬುದನ್ನು ಗುರುತು ಹಿಡಿಯುವುದು ಸಾಧ್ಯವಿರಲಿಲ್ಲ. ಆದರೂ ಪತಿಪ್ರಾಣೆಯಾದ ಹೆಣ್ಣಿಗೆ ಸಹಜವಾದ ಜಾಣೆಯಿಂದ ಲಾವಣ್ಯವತಿ ಅರಿತಳು, ಅವು ತನ್ನ ತಂದೆ ಮಾವಂದಿರ ದೇಹಗಳೆಂದು, ಶಿಲವಂತನ ದೇಹವಲ್ಲವೆಂದು.
{{gap}}ಹಾಗಾದರೆ ಶೀಲವಂತ ಏನಾದರು? ವಧಾಪೀಠದ ಮೇಲೆ ಹೆಪ್ಪುಗಟ್ಟಿದ್ದ ರಕ್ತದಕಲೆಗಳಿಂದ ತನ್ನ ಪತಿಯ ಘೋರ ಅಂತ್ಯವನ್ನು ಲಾವಣ್ಯವತಿ ಊಹಿಸಿದಳು.... ದೇಹವೇನಾಯಿತು?.... ಅಂತ್ಯಸಂಸ್ಕಾರಕ್ಕಾಗಿ ಭಟರು ತೆಗೆದುಕೊಂಡು ಹೋಗಿರಬಹುದೆ?.....
{{gap}}ದುಃಖಾವೇಗದಿಂದ ಅವಳು ವಧಾಪೀಠದ ಮೇಲೆ ತಲೆಯಿಟ್ಟು ಅಳುತ್ತಿದ್ದಂತೆ ಪೀಠದಡಿಯ ಮಣ್ಣಿನ ಮರೆಯಲ್ಲಿ ಯಾವುದೋ ವಸ್ತು ಮಿರುಗುತ್ತಿರುವುದನ್ನು ಕಂಡಳು. ಅದು ತನ್ನ ಪತಿಯ ಬೆರಳಲ್ಲಿದ್ದ ವಜ್ರದ ಉಂಗುರ. ಲಾವಣ್ಯವತಿ ಚಕಿತೆಯಾಗಿ, ಕೈಯಿಂದ ಮಣ್ಣನ್ನು ಸರಿಸಿ, ಹುದುಗಿಸಿಟ್ಟಿದ್ದ ತೋಳೊಂದನ್ನು ಹೊರಗೆ ತೆಗೆದಳು. ಅದು ತನ್ನ ಪತಿಯ ತೋಳೆಂಬುದರಲ್ಲಿ ಅವಳಿಗೆ ಯಾವ ಸಂದೇಹವೂ ಉಳಿಯಲಿಲ್ಲ.
{{gap}}ವಧಕನು ಉಂಗುರದ ಆಸೆಯಿಂದ ಕಡಿದ ತೋಳನ್ನು ಮಣ್ಣಿನಲ್ಲಿ ಹುದುಗಿಸಿಟ್ಟು ಹೋಗಿದ್ದನು. ಸೈನಿಕರು ಹೋದಮೇಲೆ ಅಲ್ಲಿಗೆ ಬಂದು ಅದನ್ನು ತೆಗೆದುಕೊಳ್ಳುವುದು ಅವನ ಉದ್ದೇಶವಾಗಿತ್ತು. ತುಸುಹೊತ್ತಿನ ಮೊದಲು ಇನ್ನೊಬ್ಬ ವಧಕನು ದೇಹವಿದ್ದ ಬಿದಿರು ಬುಟ್ಟಿಯನ್ನು ಗಾಡಿಯಲ್ಲಿ ಅಡವಿಗೆ ಸಾಗಿಸಿದ್ದನು.
{{gap}}ಲಾವಣ್ಯವತಿ ತೋಳನ್ನು ಉಡಿಯಲ್ಲಿ ಅವಿಚಿಟ್ಟುಕೊಂಡು ಅಲ್ಲಿಂದ ಹೊರಟಳು. ತಂದೆ, ಪತಿ, ಮಾವ ಮೂವರೂ ಮೃತರಾದ ಮೇಲೆ ತಾನೇಕೆ ಬದುಕಿರಬೇಕು ? ಪತಿಯ ತೋಳನ್ನು ಉಡಿಯಲ್ಲಿಟ್ಟುಕೊಂಡು ನೀರಿಗೆ ಬೀಳಲು ನಿರ್ಧರಿಸಿಕೊಂಡು ಅಲ್ಲಿಂದ ಹೊರಟಳು.
{{gap}}ಅವಳು ನಾಲ್ಕು ಹೆಜ್ಜೆ ಹೋಗುವಷ್ಟರಲ್ಲಿ ಶಿಬಿರಾಗ್ನಿಯ ಸುತ್ತ ಕುಳಿತಿದ್ದ ಸೈನಿಕರು ಅವಳನ್ನು ನೋಡಿದರು. ಹೋ! ಹೋ! ಎಂದು ಕೂಗುತ್ತ ಅವರಲ್ಲಿಬ್ಬರು ಲಾವಣ್ಯವತಿಯ ಕಡೆ ಧಾವಿಸಿದರು.
{{gap}}ಲಾವಣ್ಯವತಿ ಸೈನಿಕರನ್ನು ಕಂಡು ಬೆದರಿದಳು. ಬೇಟೆಗಾರನನ್ನು ಕಂಡ ಜಿಂಕೆಯಂತೆ ಓಡಿದಳು. ಕೊಂಚ ದೂರ ಹೋಗಿ ಅವಳು ಎಡವಿ ಬಿದ್ದಾಗ, ಸೈನಿಕರು ಹತ್ತಿರ ಬಂದು ಕೈಯಲ್ಲಿದ್ದ ಬಲ್ಲೆಯಗಳೀಂದ ಅವಳನ್ನು ಬಲವಾಗಿ ಇರಿದರು. ಅನುಮತಿಯಿಲ್ಲದೆ ವಧಾಸ್ಥಾನಕ್ಕೆ ಬರುವವರು ಯಾರೇ ಆಗಲಿ,<noinclude></noinclude>
9e17mtrns0drt3726uw4nvc5pop5jza
ಪುಟ:ಕ್ರಾಂತಿ ಕಲ್ಯಾಣ.pdf/೩೬೮
104
86311
317498
252278
2026-05-06T07:30:13Z
Shreelatha.Halemane
7642
/* Validated */
317498
proofread-page
text/x-wiki
<noinclude><pagequality level="4" user="Shreelatha.Halemane" />{{rh|ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ||೩೫೫}}</noinclude>
ಹೋದ ಮೇಲೆ ನೀವೇನು ಮಾಡುತ್ತೀರಿ?” ಎಂದು ಕೇಳಿದಳು.
{{gap}}“ರಾಜಗೃಹದ ಸಂಚು ಯಾವ ರೀತಿ ಮುಗಿಯುವುದೆಂದು ನೋಡುತ್ತಿದ್ದೇನೆ. ಆಮೇಲೆ ಚೆನ್ನಬಸವಣ್ಣನವರೊಡನೆ ಕಲ್ಯಾಣವನ್ನು ತೊರೆದು ಉಳಿವೆಗೆ ಹೋಗುವುದು.”
{{gap}}:“ಉಳಿವೆ ! ಎಲ್ಲಿದೆ ಅದು ?”
{{gap}}:“ಸಹ್ಯಾದ್ರಿಯ ಒಂದು ರಮ್ಯ ಸ್ಥಾನದಲ್ಲಿ.”
{{gap}}“ಎರಡು ದಿನಗಳಿಂದ ಮಹಮನೆಯ ಅನ್ನ ತಿಂದು ನೀವೂ ಅರ್ಧ ಶರಣರೇ ಆದಿರಿ. ಇನ್ನುಳಿದಿರುವುದು ದೀಕ್ಷೆಯೊಂದೇ!” -ಎಂದು ಉಷಾದೇವಿ ನಗೆಯಾಡಿದಳು.
{{gap}}ಕಳೆದೆರಡು ದಿನಗಳಿಂದ ಕಲ್ಯಾಣದ ಶೈವಮಠದಲ್ಲಿ ಉಳಿವೆಯ ವಿಚಾರ ಪ್ರಸ್ತಾಪಿಸಲ್ಪಡುತ್ತಿತ್ತು. ಅದು ಎಲ್ಲಿದೆ? ಕಲ್ಯಾಣದಿಂದ ಎಷ್ಟು ಹರದಾರಿ ದೂರ? ದಾರಿಯಲ್ಲಿ ಯಾವ ಯಾವ ನದಿ ಬೆಟ್ಟಗಳನ್ನು ದಾಟಬೇಕು? ಮಾರ್ಗದ ಕಷ್ಟ ಕಾರ್ಪಣ್ಯಗಳೇನು? ಈ ವಿಚಾರಗಳನ್ನು ಕುರಿತ ಚಿತ್ರ ವಿಚಿತ್ರ ಕಥೆಗಳು ಪ್ರಚಾರವಾಗಿದ್ದವು.
{{gap}}“ಇದುವರೆಗೆ ಯಾರೂ ನೋಡದ, ಕೇಳದ, ರಹಸ್ಯ ಸ್ಥಳ ಅದು. ಚೆನ್ನ ಬಸವಣ್ಣನವರಿಗೆ ಮಾತ್ರ ಅದರ ಮಾರ್ಗ ತಿಳಿದದ್ದು ಹೇಗೆ ? ಯಾವನೋ ಯಕ್ಷ ಕನಸಿನಲ್ಲಿ ಕಾಣಿಸಿಕೊಂಡು ಹೇಳಿರಬೇಕು,” ಎಂದು ಕೆಲವರು ಹಾಸ್ಯಮಾಡಿದ್ದರು.
{{gap}}“ಅದು ಬಸವಣ್ಣನವರ ಕಲ್ಪನೆ. ಚೆನ್ನಬಸವಣ್ಣನವರು ಅದಕ್ಕೆ ಬಣ್ಣ ಹಚ್ಚಿಕೋಡು ಕಟ್ಟಿ ದೊಡ್ಡದು ಮಾಡಿದ್ದಾರೆ. ಅವರ ಸವಿನುಡಿಗಳಿಗೆ ಬೆರಗಾಗಿ ಸಂಗಡ ಹೋದವರು ಅರಣ್ಯದಲ್ಲಿ ಅನ್ನವಿಲ್ಲದೆ ಸಾಯಬೇಕಾಗುತ್ತದೆ.” ಎಂದು ಕೆಲವರು ಅಮಂಗಲ ನುಡಿದರು.
{{gap}}“ಪುರಾಣಗಳಲ್ಲಿ ಹೇಳುವ ಗೊಂಡವನದ ನಡುವೆ ಇರುವ ಪರ್ವತ ಶೃಂಗವೇ ಉಳಿವೆ. ಯಕ್ಷರು, ವಿದ್ಯಾಧರರು, ಸಿದ್ದರು, ಅಲ್ಲಿ ಸಂಚರಿಸುತ್ತಾರೆ. ಎತ್ತರವಾದ ಅದರ ಶಿಖರದ ಮೇಲೆ ನಿಂತು ನಾವು ರೆಕ್ಕೆಯಿಲ್ಲದೆ ಕೈಲಾಸಕ್ಕೆ ಹಾರಬಹುದು,” ಎಂದು ಕೆಲವರು ಕಟಕಿಯಾಡಿದರು.
{{gap}}“ಕಲ್ಯಾಣದ ಸುಖವಾಸವನ್ನು ಬಿಟ್ಟು ಕಾಣದ ಯಾವುದೋ ವಸ್ತುವನ್ನು ಹುಡುಕಲು ಹೋದರೆ ಕೈಗೆ ಬಂದದ್ದನ್ನು ಬಿಟ್ಟು ಎಟುಕದ ಹಣ್ಣಿಗೆ ಕೈಚಾಚಿದ ಮೋಟರಾಗುವೆವು ನಾವು,” ಎಂದು ಕೆಲವರು ವಿವೇಕ ನುಡಿದರು.
{{gap}}ತಮ್ಮ ಸಂಗಡ ಉಳಿವೆಗೆ ಬರುವಂತೆ ಚೆನ್ನಬಸವಣ್ಣನವರು ಕಳುಹಿಸಿದ್ದ<noinclude></noinclude>
iktux13dd0ci2izzb6j3hxpp3yad0oa
ಪುಟ:ಕ್ರಾಂತಿ ಕಲ್ಯಾಣ.pdf/೩೬೯
104
86313
317499
252255
2026-05-06T07:30:58Z
Shreelatha.Halemane
7642
/* Validated */
317499
proofread-page
text/x-wiki
<noinclude><pagequality level="4" user="Shreelatha.Halemane" />{{rh|೩೫೬||ಕ್ರಾಂತಿ ಕಲ್ಯಾಣ}}</noinclude>
ಆಹ್ವಾನಕ್ಕೆ ಶೈವಮಠಗಳವರು ಕಳುಹಿಸಿದ ಕೆಲವು ಉತ್ತರಗಳು ಅಷ್ಟೇ ವಿಚಿತ್ರವಾಗಿದ್ದವು.
{{gap}}“ನಮಗಿನ್ನೂ ಮರ್ತ್ಯಲೋಕದ ಭೋಗ ಸವೆದಿಲ್ಲ. ನೀವು ಕೈಲಾಸಕ್ಕೆ ಹೋಗಿ ಹಿಂದಿರುಗುವ ಪರಿಯಂತ ನಾವು ಗಿರಿಗುಹೆಗಳಲ್ಲಿ ವಾಸಮಾಡುವೆವು. ನೀವು ಪುನಃ ಮರ್ತ್ಯಕ್ಕೆ ಬಂದಾಗ ನಾವು ಬಂದು ಪೂಜೆಯ ಕೈಗೊಳ್ಳುವೆವು. ನೀವು ಚಿತ್ತೈಸಿ,” ಎಂದು ಬರೆದಿದ್ದರು ಒಬ್ಬ ಭೋಗಾಸಕ್ತ ಮಠಪತಿ.
{{gap}}ಇನ್ನೊಬ್ಬ ಮಠದೊಡೆಯರು ತಾವೇ ಮಹಮನೆಗೆ ಬಂದು, “ಕೇಳಯ್ಯ ಚೆನ್ನಬಸವಣ್ಣ. ನೀವು ಒಂದು ಬಾರಿ ಕೈಲಾಸಕ್ಕೆ ಹೋಗಿ ಬಾಹ ಪರಿಯಂತರ ನಾವು ಹತ್ತು ಹತ್ತು ಬಾರಿ ಘಟವ ತೊಟ್ಟು ತೊಟ್ಟು ಬಂದೆವು. ನೀವು ಚಿತ್ತೈಸಿ,” ಎಂದು ಹೇಳಿದರು.
{{gap}}“ಇನ್ನೆರಡು ದಿನಗಳು ಮರ್ತ್ಯದಲ್ಲಿದ್ದು ಪೂಜೆಗೊಳ್ಳಬೇಕೆಂದು ನಾವು ಇಚ್ಚಿಸುತ್ತೇವೆ. ಈ ದೇಹ ಜೀರ್ಣವಾದರೂ ಇನ್ನೊಂದು ದೇಹವನ್ನು ಧರಿಸಿ ನೀವು ಪುನಃ ಬಂದಾಗ ನಾವು ಪೂಜೆಗೊಂಡಿಹೆವು. ನೀವು ಎಲ್ಲಿದ್ದರೂ ಶಿವಗಣಂಗಳು ನಮ್ಮ ಪೂಜೆಯ ಮಾಡುವ ಕಾರಣ, ನಿಮ್ಮನ್ನಗಲಿದ ಚಿಂತೆಯಲ್ಲದೆ ನಮಗೆ ಮತ್ತಾವ ಚಿಂತೆಯೂ ಇಲ್ಲ, ಸ್ವಾಮಿಗಳೆ,” ಎಂದು ಇನ್ನೊಬ್ಬ ವೃದ್ಧ ಜಂಗಮರು ಮಠದ ಕಾರ್ಯಕರ್ತನ ಮುಖಾಂತರ ಹೇಳಿ ಕಳುಹಿಸಿದ್ದರು.
{{gap}}ಇನ್ನೊಬ್ಬ ಆಚಾರಶೀಲ ಮಠಾಧಿಕಾರಿ ಈ ರೀತಿ ಬರೆದಿದ್ದರು : “ನಾಗಲಾಂಬಿಕೆಯ ಗಣಪರ್ವದಲ್ಲಿ ಪ್ರಭುದೇವರು ನಮಗೆ ಪ್ರಸಾದವನ್ನು ತವನಿಧಿಯಾಗಿ ದಯಪಾಲಿಸಿದ್ದಾರೆ. ನೀವು ಪುನಃ ಬರುವ ಪರಿಯಂತ ಆ ಪ್ರಸಾದ ತೀರದು. ನಾವು ಮಠದ ನೆಲಮಾಳಿಗೆಯಲ್ಲಿ ಯಾರೂ ಕಾಣದ ಹಾಗೆ ಇರುತ್ತೇವೆ. ಮರ್ತ್ಯದ ಪಾಪಿಗಳಿಗೆ ಆ ನೆಲಮಾಳಿಗೆಯ ಬಾಗಿಲು ಕಾಣಿಸದು. ನೀವು ಸುಖದಲ್ಲಿ ಹೋಗಿ ಬನ್ನಿರಿ.”
{{gap}}ಇಂತಹ ಹಲವಾರು ಉತ್ತರಗಳನ್ನು ಓದಿ ಕೇಳಿದಾಗ ಚೆನ್ನಬಸವಣ್ಣನವರಿಗೆ ವಿಷಾದವೆನಿಸಿತು. ತಮ್ಮೊಡನಿದ್ದ ಮಾಚಿದೇವ ಸಕಲೇಶ ಮಾದರಸರ ಕಡೆ ತಿರುಗಿ ಅವರು, “ಶರಣಧರ್ಮದ ಅಸ್ತಿತ್ವ ರಕ್ಷಣೆಗಳಿಗಾಗಿ ನಾವು ಈ ಕಾರ್ಯ ಮಾಡಬೇಕಾಗಿದೆ. ಅದನ್ನು ಅರಿತುಕೊಳ್ಳುವ ಸಹನೆಯೂ ಇಲ್ಲ ಇವರಿಗೆ !” ಎಂದು ನುಡಿದು ಮೌನವಾಗಿ ಕುಳಿತರು.
{{gap}}ಸಕಲೇಶ ಮಾದರಸರು ನಸು ನಕ್ಕು ಹೇಳಿದರು : “ನೀವು ಇಷ್ಟಕ್ಕೇಕೆ ಚಿಂತಿಸಬೇಕು, ಚೆನ್ನಬಸವಣ್ಣನವರೆ?”
{{gap}}:“ಯೋಗಿ, ಜೋಗಿ, ತಪಸಿ, ಸನ್ಯಾಸಿ ಮೀಮಾಂಸಕ,<noinclude></noinclude>
2wuglwv2y9z3lfp42o679vt42bm0ubj
ಪುಟ:ಕ್ರಾಂತಿ ಕಲ್ಯಾಣ.pdf/೩೭೦
104
86314
317576
252254
2026-05-06T09:51:48Z
Shreelatha.Halemane
7642
/* Validated */
317576
proofread-page
text/x-wiki
<noinclude><pagequality level="4" user="Shreelatha.Halemane" />{{rh|ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ||೩೫೭}}</noinclude>
:ಈ ಲಂಪಟರು ಸುಳಿವರು ಕ್ಷುದೆ ಕಾರಣ.
:“ತೋರಿ, ಮಾರಿ,' ಎಂಬ ವ್ಯವಹಾರಿಗಳಿವರು,
:ನಿರ್ಣಯ ನಿರ್ಲೇಪಭಕ್ತಿಯುಳ್ಳವರನಲ್ಲದೊಲ್ಲ
:ಸಕಲೇಶ್ವರ ದೇವಾ !”
{{gap}}ಆ ವೃದ್ದ ಜಂಗಮನ ಅನುಭವದ ನುಡಿಗಳು ಚೆನ್ನಬಸವಣ್ಣನವರಿಗೆ ಸ್ಫೂರ್ತಿದಾಯಕವಾಯಿತು. ಅವರು ಭಾವಾವೇಶದಿಂದ ನುಡಿದರು :
{{gap}}“ಬಟ್ಟ ಬಯಲೆಲ್ಲ ಗಟ್ಟಿಗೊಂಡೊಡೆ, ಸ್ವರ್ಗ ಮರ್ತ್ಯ
{{gap}}ಪಾತಾಳಕ್ಕೆ ಠಾವಿನ್ನೆಲ್ಲಿಹುದೊ ?
{{gap}}ಮೇಘಜಲವೆಲ್ಲ ಮುತ್ತಾದಡೆ ಸಪ್ತ ಸಾಗರಂಗಳಿಗೆ
{{gap}}ಉದಕವನ್ನೆಲ್ಲಿಹುದೋ ?
{{gap}}ಕಷ್ಟಜೀವಿ ಮನುಜರೆಲ್ಲ ನೆಟ್ಟನೆ ಶಿವಜ್ಞಾನಿಗಳಾದಡೆ
{{gap}}ಮುಂದೆ ಭವದ ಬಳ್ಳಿಗೆ ಬೀಜ ಇನ್ನೆಲ್ಲಿಹುದೊ ?
{{gap}}ನಮ್ಮ ಕೂಡಲಚೆನ್ನ ಸಂಗಯ್ಯನಲ್ಲಿ
{{gap}}ಸಾವಿರಕ್ಕೊಬ್ಬ ಸತ್ಯ, ಲಕ್ಷಕ್ಕೊಬ್ಬ ಭಕ್ತ, ಕೋಟಿಗೊಬ್ಬ
{{gap}}ಶರಣ !”
{{gap}}ಸಕಲೇಶ ಮಾದರಸರ ಮುಖದಲ್ಲಿ ಮೆಚ್ಚುಗೆಯ ನಗೆ ಮೂಡಿತು. :ಮಾಚಿದೇವರು ಅನುಮೋದಿಸಿ ತಲೆದೂಗಿದರು.
{{gap}}“ಅನುಭವ ವೃದ್ಧರಾದ ನೀವು ಒಪ್ಪುವುದಾದರೆ, ನಮ್ಮ ಆಹ್ವಾನವನ್ನು ನಿರಾಕರಿಸಿದ ಮಠಾಧಿಪತಿಗಳೆಲ್ಲರಿಗೆ ಈ ವಚನದ ಪ್ರತಿ ಮಾಡಿಸಿ ಉತ್ತರ ಕಳುಹಿಸುತ್ತೇನೆ,” ಎಂದರು ಚೆನ್ನಬಸವಣ್ಣನವರು.
{{gap}}ಸಕಲೇಶ ಮಾದರಸರು ಯೋಚಿಸುತ್ತ ಮೌನವಾಗಿದ್ದರು.
{{gap}}ಮಾಚಿದೇವರು ಹೇಳಿದರು : “ಈ ಉತ್ತರ ಪ್ರತ್ಯುತ್ತರಗಳ ಆಲಸ್ಯ ಕಾರ್ಯದಲ್ಲಿ ಕಾಲಹರಣ ಮಾಡಲು ಈಗ ನಮಗೆ ಅವಕಾಶವಿಲ್ಲ, ಚೆನ್ನಬಸವಣ್ಣನವರೆ. ಹೇಳಿ ಕಳುಹಿಸಿ ನಾವು ನಮ್ಮ ಕಾರ್ಯ ಮಾಡಿದ್ದೇವೆ. ಬರುವುದೂ ಬಿಡುವುದೂ ಅವರ ಹೊಣೆ. ಬುದ್ಧಿಃ ಕರ್ಮಾನುಸಾರಿಣೀ ಎಂದು ಕೇಳಿಲ್ಲವೆ ನೀವು ? ನಾಳೆ ದಾಸೋಹ ಮುಗಿದ ತಕ್ಷಣ ನಾವು ಹೊರಡಲು ಸಿದ್ಧರಾಗಿರಬೇಕು. ಅದಕ್ಕಾಗಿ ನಾನು ಎಲ್ಲವನ್ನೂ ಏರ್ಪಡಿಸುತ್ತಿದ್ದೇನೆ.”
{{gap}}ಚೆನ್ನಬಸವಣ್ಣನವರು ಒಪ್ಪಿದರು.
{{***|3}}
{{gap}}ಮರುದಿನ ಪ್ರಾತಃಕಾಲ ಮಹಮನೆಯ ಧನ ಧಾನ್ಯ ದಾಸೋಹ<noinclude></noinclude>
7gezeufqhs1n332n5cvq8k3silzs5sr
ಪುಟ:ಕ್ರಾಂತಿ ಕಲ್ಯಾಣ.pdf/೩೭೧
104
86315
317577
252253
2026-05-06T09:52:42Z
Shreelatha.Halemane
7642
/* Validated */
317577
proofread-page
text/x-wiki
<noinclude><pagequality level="4" user="Shreelatha.Halemane" />{{rh|೩೫೮||ಕ್ರಾಂತಿ ಕಲ್ಯಾಣ}}</noinclude>
ಪುನರಾರಂಭವಾಗಿ ಮುಗಿಯುತ್ತ ಬಂದಿದ್ದಾಗ ಬ್ರಹ್ಮಶಿವ ಪಂಡಿತ ಅಲ್ಲಿಗೆ ಬಂದನು. ಅವನ ಕಪಿನಿ ಮುಂಡಾಸು ಜೋಳಿಗೆಗಳನ್ನು ಕಂಡು ಅಗ್ಗಳನಿಗೆ ಸಮಾಧಾನವಾಯಿತು. ಮೊದಲೇ ಗೊತ್ತಾಗಿದ್ದಂತೆ ಹಿಂದಿನ ಸಂಜೆ ಉಷಾವತಿ ಕರ್ಹಾಡಕ್ಕೆ ಪಯಣಮಾಡಿದ ಮೇಲೆ, ಅಗ್ಗಳನು ಏಕಾಂಗಿಯಾಗಿ, ರಾಜಗೃಹದಲ್ಲಿ ಏನಾಯಿತೆಂಬುದನ್ನು ತಿಳಿಯುವ ಆತುರದಿಂದ ಬ್ರಹ್ಮಶಿವನ ಎದುರು ನೋಡುತ್ತಿದ್ದನು.
{{gap}}ಹಾಸ್ಯ ಪ್ರವೃತ್ತಿಯ ಬ್ರಹ್ಮಶಿವನ ಮುಖ ಯಾವುದೋ ಚಿಂತೆಯಿಂದ ಮಲಿನವಾಗಿರುವುದನ್ನು ಕಂಡು ಅಗ್ಗಳನು, “ಏಕೆ ಪಂಡಿತರೆ, ನಿಮ್ಮ ಗುರುಗಳ ತಪಶ್ಚರ್ಯೆ ನಿರ್ವಿಘ್ನವಾಗಿ ನಡೆಯುತ್ತಿಲ್ಲವೆ ? ಅಪ್ಸರೆಯರಿಂದ ಅಡಚಣೆಯಾಗುತ್ತಿದೆಯೆ ?” ಎಂದು ನಗೆಯಾಡಿದನು.
{{gap}}“ರಾಜಗೃಹದಲ್ಲಿ ಅಪ್ಸರೆಯರ ಕಾಟ ಎಂದಿನಂತಿದ್ದರೂ ಗುರುಗಳ ತಪಶ್ಚರ್ಯೆ ನಿರ್ವಿಘ್ನವಾಗಿ ನಡೆಯುತ್ತಿದೆ, ಅಗ್ಗಳದೇವ. ನಮ್ಮ ಗುರುಗಳಿಗಿರುವ ಒಂದೇ ಒಂದು ಅಡಚಣೆಯೆಂದರೆ, ಕಾಲಾನುಗುಣವಾಗಿ ಬದಲಾವಣೆಯಾಗುವ ಅವರ ಅಸ್ಥಿರ ಮನೋವೃತ್ತಿ.” -ತತ್ವಶಾಸ್ತ್ರಿಯಂತೆ ಕೈಯಾಡಿಸುತ್ತ ಬ್ರಹ್ಮಶಿವನು ಉತ್ತರ ಕೊಟ್ಟನು.
{{gap}}“ಏಕೆ? ಈಗೇನಾಗಿದೆ ಅವರಿಗೆ ?”
{{gap}}ಬ್ರಹ್ಮಶಿವ ದನಿ ತಗ್ಗಿಸಿ ಹೇಳಿದನು : “ಬೊಮ್ಮರಸರಿಗೆ ಪುನಃ ವೇಷಾಂತರದ ಹುಚ್ಚು ಹಿಡಿದಿದೆ. ಗಡ್ಡ ಜಟೆಗಳನ್ನು ತೆಗೆದು ಹಾಕಿ, ಇಷ್ಟು ದಿನಗಳ ಪರಿಶ್ರಮದಿಂದ ಗಳಿಸಿದ ಶಿವಯೋಗಿ ಪ್ರಶಸ್ತಿಗೆ ತಿಲಾಂಜಲಿ ಕೊಡಲು ಯೋಚಿಸಿದ್ದಾರೆ.”
{{gap}}“ಈಗ ಅವರಿಗೆ ಬೇಕಾದ್ದೇನು?” -ಅಗ್ಗಳ ರಹಸ್ಯವಾಗಿ ಕೇಳಿದನು.
{{gap}}ಬಿಜ್ಜಳರಾಯರ ಪರಿವಾರ ಧರಿಸುವ ಎರಡು ಸಮವಸ್ತ್ರಗಳು, ನಾಟಕದ ಉದ್ದಾನಯ್ಯನಿಂದ ಗಡ್ಡ ಜಟೆಗಳನ್ನು ಕೊಂಡು ತಂದು ಶಿವಯೋಗಿಯನ್ನಾಗಿ ಮಾಡಿದೆ. ಈಗ ಸಮವಸ್ತ್ರಗಳನ್ನು ಎಲ್ಲಿಂದ ತರಲಿ? ಬೆಲೆ ಕೊಟ್ಟರೆ ಸಿಕ್ಕುವ ವಸ್ತುಗಳಲ್ಲ ಅವು,” -ಎಂದು ಬ್ರಹ್ಮಶಿವ ತನ್ನ ಚಿಂತೆಯ ಕಾರಣ ಹೇಳಿಕೊಂಡನು.
{{gap}}ಅಗ್ಗಳನು ತಿಳಿದನು, ರಾಜಗೃಹದಿಂದ ತಪ್ಪಿಸಿಕೊಂಡು ಹೊರಗೆ ಬರುವ ಹಂಚಿಕೆ ನಡೆದಿದೆಯೆಂದು. “ರಹಸ್ಯ ವಿಚಾರ, ಇಲ್ಲಿ ಮಾತಾಡಬಾರದು,” ಎಂದು ಅವನು ಬ್ರಹ್ಮಶಿವನನ್ನು ಅತಿಥಿಶಾಲೆಯ ವಾಸಗೃಹಕ್ಕೆ ಕರೆದುಕೊಂಡು ಹೋದನು. ಅಲ್ಲಿ ಅವರು ಕೊಂಚ ಹೊತ್ತು ಕಿವಿ ಮಾತಾಡಿದ ಮೇಲೆ ಅಗ್ಗಳನು, ನಿಮ್ಮ ಸಮವಸ್ತ್ರ ಸಮಸ್ಯೆಯ ಪರಿಹಾರ ನನಗೆ ತಿಳಿದಿದೆ,” ಎಂದು ಬ್ರಹ್ಮಶಿವನನ್ನು ಮಹಮನೆಯ ವಸ್ತ್ರ ಭಂಡಾರದ ಕೋಣೆಗೆ ಕರೆದುಕೊಂಡು ಹೋದನು.<noinclude></noinclude>
euwq3jc4ataf51kvd993pm9n7ufhf0z
ಪುಟ:ಕ್ರಾಂತಿ ಕಲ್ಯಾಣ.pdf/೩೭೨
104
86317
317578
252252
2026-05-06T09:53:30Z
Shreelatha.Halemane
7642
/* Validated */
317578
proofread-page
text/x-wiki
<noinclude><pagequality level="4" user="Shreelatha.Halemane" />{{rh|ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ||೩೫೯}}</noinclude>
{{gap}}ಅಲ್ಲಿ ಕರಣಿಕನಾಗಿದ್ದ ಉತ್ತಣ್ಣನೆಂಬ ಶರಣನು ಕಳೆದೆರಡು ದಿನಗಳಿಂದ ಅಗ್ಗಳನಿಗೆ ಪರಿಚಿತನಾಗಿದ್ದನು. ಹರೀಶರುದ್ರ ಅರ್ಥಾತ್ ಬ್ರಹ್ಮಶಿವನ ಪರಿಚಯವೂ ಅವನಿಗಿತ್ತು.
{{gap}}“ನಿಮ್ಮ ವಸ್ತ್ರ ದಾಸೋಹದಲ್ಲಿ ಪಾಲಿಗೆ ಬಂದಿದ್ದೇವೆ, ಉತ್ತಣ್ಣನವರೆ, ನಮಗೇನು ಕೊಡುತ್ತೀರಿ?” -ಅಗ್ಗಳನು ಕೇಳಿದನು, ಅರ್ಥಿಯಾಗಿ ಬಂದವನಂತೆ ವಿನಯ ನಮ್ರತೆಗಳಿಂದ.
{{gap}}“ಕೊಂಚ ಹೊತ್ತಿಗೆ ಮೊದಲು ಬಂದಿದ್ದರೆ ಒಂದೆರಡು ಒಳ್ಳೆಯ ಬಟ್ಟೆಗಳಾದರೂ ಸಿಕ್ಕುತ್ತಿದ್ದವು. ಈಗ ಉಳಿದಿರುವುದು ಅರಮನೆಯ ಚಾವಡಿಗೆ ಕಳುಹಿಸಬೇಕಾದ ಈ ಸಮವಸ್ತ್ರಗಳು ಮಾತ್ರ” -ಎಂದು ಉತ್ತಣ್ಣ ಪಾರ್ಶ್ವದಲ್ಲಿ ಅಡಕವಾಗಿ ಮಡಿಸಿಟ್ಟಿದ್ದ ಬಟ್ಟೆಗಳನ್ನು ತೋರಿಸಿದನು.
{{gap}}“ಸಮವಸ್ತ್ರಗಳು! ಅವುಗಳನ್ನು ಅರಮನೆಯ ಚಾವಡಿಗೇಕೆ ಕಳುಹಿಸಬೇಕು?” -ಅಚ್ಚರಿಗೊಂಡವನಂತೆ ಅಗ್ಗಳನ್ನು ಕೇಳಿದನು.
{{gap}}ಉತ್ತಣ್ಣ ಹೇಳಿದನು : “ಇವು ಅರಮನೆಯ ಬೋಯಿಗಳು, ಪಸಾಯಿತರು, ಅಂಗರಕ್ಷಕರು, ದೀವಟಿಗೆಯವರು ಮುಂತಾದ ಪರಿವಾರದ ಜನ ತೊಡುವ ಸಮವಸ್ತ್ರಗಳು. ಚಿಕ್ಕ ಡಣ್ಣಾಯಕರು ಮಂತ್ರಿಗಳಾದಾಗ ಅವರ ಪರಿವಾರದ ಉಪಯೋಗಕ್ಕೆಂದು ಅರಮನೆಯ ಹೆಗ್ಗಡೆ ಇವುಗಳನ್ನು ನಮಗೆ ಕಳುಹಿಸಿದ್ದನು. ಈಗ ಅವುಗಳನ್ನು ಹಿಂದಕ್ಕೆ ಕಳುಹಿಸಬೇಕಾಗಿದೆ.”
{{gap}}“ನೀವು ಅನುಮತಿ ಕೊಟ್ಟರೆ ಇದರಲ್ಲಿಯೇ ನಮಗೆ ಬೇಕಾದ್ದನ್ನು ಆರಿಸಿಕೊಳ್ಳುತ್ತೇವೆ,” -ಅಗ್ಗಳನೆಂದನು, ಅನುನಯದ ನಗೆ ಹಾರಿಸಿ.
{{gap}}ಆರಿಸಿಕೊಳ್ಳಿರಿ. ಅರಮನೆಯ ಚಾವಡಿಗೆ ಆರು ಕೊರೆಯಾಗಲಿ, ಮೂರು ಹೆಚ್ಚಾಗಲಿ, ಎರಡೂ ಒಂದೇ,” -ಎಂದು ಉತ್ತಣ್ಣ ಅರಮನೆಯ ಚಾವಡಿಯ ವೆಚ್ಚದಲ್ಲಿ ತನ್ನ ಔದಾರ್ಯವನ್ನು ಮೆರೆಸಿದನು.
{{gap}}ನೀಲಿ ಕೆಂಪು ಪಟ್ಟೆಗಳಿದ್ದ ಒಂದೇ ಮಾದರಿಯ ಎರಡು ಚಲ್ಲಣ, ಅಂಗಿ ಮತ್ತು ಕುಲಾವಿಗಳನ್ನು ಅಗ್ಗಳನು ಬಟ್ಟೆಯ ರಾಶಿಯಿಂದ ಆರಿಸಿ ಬೇರಿಡುತ್ತಿದ್ದಂತೆ ಮಾಚಿದೇವರು ಅಲ್ಲಿಗೆ ಬಂದು, “ನಾವು ಇಂದೇ ಕಲ್ಯಾಣವನ್ನು ಬಿಡಬಹುದು, ಮುಂದೆ ನೀವೇನು ಮಾಡುವಿರಿ?” ಎಂದು ಕೇಳಿದನು.
{{gap}}“ಕಲಿದೇವನ ದಯದಿಂದ ಕಲ್ಯಾಣದಲ್ಲಿ ನನ್ನ ಮಣಿಹ ಮುಗಿಯಿತು. ನಿಮ್ಮ ಸಂಗಡ ಉಳಿವೆಗೆ ಬರಲು ಅನುಮತಿ ಬೇಡುತ್ತೇನೆ,” ಎಂದು ಅಗ್ಗಳ ಕೈಮುಗಿದು ಹೇಳಿದನು.<noinclude></noinclude>
istt3u8scqy93psivx6xkre7yv0p68v
ಪುಟ:ಕ್ರಾಂತಿ ಕಲ್ಯಾಣ.pdf/೩೭೩
104
86318
317579
252251
2026-05-06T09:54:33Z
Shreelatha.Halemane
7642
/* Validated */
317579
proofread-page
text/x-wiki
<noinclude><pagequality level="4" user="Shreelatha.Halemane" />{{rh|೩೬೦||ಕ್ರಾಂತಿ ಕಲ್ಯಾಣ}}</noinclude>
{{gap}}ಮಾಚಿದೇವರು ಬ್ರಹ್ಮಶಿವನ ಕಡೆ ತಿರುಗಿ, “ನೀನು, ಹರೀಶರುದ್ರ?” ಎಂದರು.
{{gap}}“ಗುರುಗಳು ರಾಜಗೃಹದ ಸುಖವಾಸದಲ್ಲಿ ಇನ್ನೂ ಕೆಲವು ದಿನಗಳಿರಲು ಯೋಚಿಸಿದ್ದಾರೆ. ನಾನು ನಿಮ್ಮ ಸಂಗಡ ಉಳಿವೆಗೆ ಬರುತ್ತೇನೆ,” ಎಂದು ಬ್ರಹ್ಮ ಶಿವ ವಿನಯದಿಂದ ಉತ್ತರ ಕೊಟ್ಟನು.
{{gap}}“ಬರುವವರನ್ನು ನಾವು ಬೇಡವೆನ್ನುವುದಿಲ್ಲ, ಬಾರದವರನ್ನು ಬಲಾತ್ಕಾರಿಸುವುದಿಲ್ಲ. ಬರುವ ಇಚ್ಛೆ ನಿಮಗಿದ್ದರೆ ಅಗತ್ಯವಾಗಿ ಬರಬಹುದು. ಅದಕ್ಕಾಗಿ ಈ ದೀವಟಿಗೆಯವರ ಸಮವಸ್ತ್ರಗಳನ್ನು ಆರಿಸಿಕೊಂಡಂತೆ ಕಾಣುತ್ತದೆ. ಈ ಜಮದಂಡಿಗಳನ್ನೂ ತೆಗೆದುಕೊಳ್ಳಿ. ಸಮವಸ್ತ್ರ ಹಾಕಿಕೊಂಡಾಗ ಇವು ಕೈಯಲ್ಲಿ ಇರಬೇಕು. ಕಲಿದೇವರ ದೇವನು ನಿಮ್ಮನ್ನು ರಕ್ಷಿಸುವನು.”
{{gap}}-ಎಂದು ಮಾಚಿದೇವರು ಉಗ್ರಾಣದ ಮೂಲೆಯಲ್ಲಿದ್ದ ಎರಡು ದಂಡಗಳನ್ನು ತೆಗೆದು ಅಗ್ಗಳ ಬ್ರಹ್ಮಶಿವರಿಗೆ ಕೊಟ್ಟು ಉತ್ತರಕ್ಕಾಗಿ ಕಾಯದೆ ಅಲ್ಲಿಂದ ತೆರಳಿದರು.
{{gap}}ಬ್ರಹ್ಮಶಿವ ಅಗ್ಗಳರು ಉತ್ತಣ್ಣನಿಗೆ ವಂದಿಸಿ ಅತಿಥಿ ಶಾಲೆಗೆ ಹೋದರು. ಬಟ್ಟೆಯ ಗಂಟು ಮತ್ತು ದಂಡಗಳನ್ನು ಅಲ್ಲಿಟ್ಟು ಬ್ರಹ್ಮಶಿವನು, “ಬೊಮ್ಮರಸರು ಹೇಳಿದ್ದದ್ದು ಇಂತಹ ದೊಣ್ಣೆ ಮತ್ತು ಸಮವಸ್ತ್ರಗಳನ್ನೇ. ಹುಡುಕಾಡದೆ ಅವು ನಮಗೆ ಸಿಕ್ಕಿದವು,” ಎಂದನು.
{{gap}}“ಇವು ದೊಣ್ಣೆಗಳಲ್ಲ, ಬ್ರಹ್ಮಶಿವ ಪಂಡಿತರೆ. ಜಮದಂಡಿ ಎಂದು ಮಾಚಿ ದೇವರು ಹೇಳಿದ್ದು ಕೇಳಲಿಲ್ಲವೇ?” ಎಂದನು ನಗುತ್ತ ಅಗ್ಗಳ.
{{gap}}“ಜಮದಂಡಿ ಎಂದರೆ?”
{{gap}}“ಯಮದಂಡ. ರಾತ್ರಿ ಕಾಲದಲ್ಲಿ ದೀವಟಿಗೆಯವರು ಅಂಗರಕ್ಷಕ ಭಟರಂತೆ ಪ್ರಭುಗಳ ಸನಿಹದಲ್ಲಿ ಇರಬೇಕಾಗುತ್ತದೆ. ಕಾರಣ ಅವರಲ್ಲಿ ನಂಬಿಕಸ್ಥರಾದವರಿಗೆ ಪ್ರಭುರಕ್ಷಣೆಗಾಗಿ ಈ ರಹಸ್ಯ ಆಯುಧಗಳನ್ನು ಕೊಡುತ್ತಾರೆ.”
{{gap}}ಎಂದು ಹೇಳಿ ಅಗ್ಗಳನು ದಂಡಗಳ ಹಿಡಿಗಳನ್ನು ಕಳಚಿ ಒಳಗೆ ಅಡಕವಾಗಿ ಜೋಡಿಸಿಟ್ಟಿದ್ದ ಸುರಗಿಗಳನ್ನು ತೆಗೆದು ತೋರಿಸಿದನು.
{{gap}}ಬ್ರಹ್ಮಶಿವ ಬೆಬ್ಬೆರಗಾಗಿ, “ಬೊಮ್ಮರಸರು ಹೇಳಿದ್ದು ಇಂತಹ ಮಾರಕ ಶಸ್ತ್ರಗಳನ್ನಲ್ಲ,” ಎಂದನು.
{{gap}}“ನರನೊಂದ ಕೇಳಿದರೆ ಹರನೊಂದ ಕೊಟ್ಟಂತಾಯಿತು. ಈ ವಿಚಾರದಲ್ಲಿ ನಾವು ನಿರುಪಾಯರು, ಪಂಡಿತರೆ. ನೀವು ಇದನ್ನು ಬಹಳ ಎಚ್ಚರದಿಂದ ತೆಗೆದುಕೊಂಡು ಹೋಗಬೇಕು. ಮಹಾದ್ವಾರದಲ್ಲಿ ಕಾವಲುಗಾರರು ಕಂಡರೆ ಪ್ರಾಣಕ್ಕೆ ಸಂಚಕಾರ,”<noinclude></noinclude>
px62odj13yuyxw1gyebacu0q1r651sd
ಪುಟ:ಕ್ರಾಂತಿ ಕಲ್ಯಾಣ.pdf/೩೭೪
104
86319
317580
252250
2026-05-06T09:55:41Z
Shreelatha.Halemane
7642
/* Validated */
317580
proofread-page
text/x-wiki
<noinclude><pagequality level="4" user="Shreelatha.Halemane" />{{rh|ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ||೩೬೧}}</noinclude>
ಎಂದು ಅಗ್ಗಳ ಎಚ್ಚರಿಸಿದನು.
{{gap}}“ಅದಕ್ಕೊಂದು ಉಪಾಯವಿದೆ?” -ಬ್ರಹ್ಮಶಿವ ಭರವಸೆಯಿಂದ ಹೇಳಿದನು.
{{gap}}“ನಿಮ್ಮ ಉಪಾಯವೇನು?”
{{gap}}ಶುಚಿರ್ಭೂತವಾಗಿ ಮಡಿಯುಟ್ಟು ಪತ್ರೆ ತರುತ್ತಿರುವೆನೆಂಬುದನ್ನು ಡಂಗುರ ಹೊಯ್ದು ಹೇಳುವಂತೆ ದೊಣ್ಣೆಗಳಿಗೆ ಕಾವಿ ಅರಿವೆಯ ಪತಾಕೆಗಳನ್ನು ಕಟ್ಟಿಬಿಡುತ್ತೇನೆ. ಆಗ ಒಬ್ಬರೂ ಹತ್ತಿರ ಬರುವುದಿಲ್ಲ. ಅಲ್ಲದೆ ಮಹಾದ್ವಾರದಲ್ಲಿ ಈ ದಿನ ಕಾವಲಿರುವ ಭಟರ ನಾಯಕ ಗುರುಗಳ ಖಾಸಾಶಿಷ್ಯ.”
{{gap}}ಕೊಂಚ ಹೊತ್ತಿನ ಮೇಲೆ ಬ್ರಹ್ಮಶಿವ ಪಂಡಿತ, ಸಮವಸ್ತ್ರಗಳ ಗಂಟನ್ನು ಜೋಳಿಗೆಯಲ್ಲಿಟ್ಟು ಮೇಲೆ ಬಿಲ್ವಪತ್ರೆಗಳನ್ನು ಮುಚ್ಚೆ ಕಾವಿಯ ಪತಾಕೆಗಳನ್ನು ಕಟ್ಟಿದ ಜಮದಂಡಿಗಳನ್ನು ಕೈಯಲ್ಲಿ ಹಿಡಿದು ರಾಜಗೃಹಕ್ಕೆ ಹಿಂದಿರುಗಿದನು.
{{gap}}ಆ ದಿನ ಅಪರಾಹ್ನ ರಾಜಗೃಹದ ಮನೆಹೆಗ್ಗಡೆ, ಚಾವಡಿಯಲ್ಲಿ ಕುಳಿತು ಆ ರಾತ್ರಿ ಕರ್ಣದೇವರಸರ ಸಂಗಡ ಧರ್ಮಾಧಿಕರಣದ ಸಮುಖ ಚಾವಡಿಗೆ ಹೋಗುವ ಭಟರು, ಪಸಾಯಿತರು, ಬೋಯಿಗಳೂ ಮತ್ತು ದೀವಟಿಗೆಯವರ ಪಟ್ಟಿ ಮಾಡುತ್ತ ಕುಳಿತಿದ್ದಾಗ, ಭಟನೊಬ್ಬನು ಓಡಿ ಬಂದು "ಪ್ರಭುಗಳು ಅಸ್ವಸ್ಥರಾಗಿದ್ದಾರೆ,” ಎಂದು ಹೇಳಿದನು.
{{gap}}ಹೆಗ್ಗಡೆ ಓಡಿಹೋಗಿ ನೋಡಿದಾಗ ಜಗದೇಕಮಲ್ಲನು ಪ್ರಜ್ಞಾಶೂನ್ಯನಾಗಿ ಪರ್ಯಂಕದ ಮೇಲೆ ಬಿದ್ದಿದ್ದನು. ಬಾಯಿಂದ ಜೊಲ್ಲು ಸುರಿದು ನೊರೆ ಕಟ್ಟಿತ್ತು. ಹೆಗ್ಗಡೆ ಅಲ್ಲಿಯೇ ಇದ್ದ ಔಷಧಿ ಕುಡಿಸಿ, ಮೈಮೇಲೆ ಶಾಲುಹೊದಿಸಿ, ಪ್ರಭುಗಳಿಗೆ ಎಚ್ಚರವಾದ ಕೂಡಲೇ ತಿಳಿಸುವಂತೆ ಭಟನಿಗೆ ಹೇಳಿ ಪುನಃ ಚಾವಡಿಗೆ ಹೋದನು.
{{gap}}ಪ್ರಹರಾನಂತರ ಭಟನು ಬಂದು, ಪ್ರಭುಗಳಿಗೆ ಎಚ್ಚರವಾದುದನ್ನು ತಿಳಿಸಿದಾಗ ಹೆಗ್ಗಡೆ ಕೆಲಸಗಳನ್ನು ಮುಗಿಸಿ ಕುಳಿತಿದ್ದನು.
{{gap}}ಹೆಗ್ಗಡೆಯನ್ನು ಕಂಡ ಕೂಡಲೆ ಜಗದೇಕಮಲ್ಲನು ಬಳಲಿದ ದನಿಯಿಂದ, “ಗುರುದೇವರಿಗೆ ಹೇಳಿ ಕಳುಹಿಸು,” ಎಂದನು.
{{gap}}ಬೊಮ್ಮರಸನು ಬಂದಾಗ ಹೆಗ್ಗಡೆಯ ಶುಶ್ರೂಷೆಯಿಂದ ಚೇತರಿಸಿಕೊಂಡಿದ್ದ ಜಗದೇಕಮಲ್ಲನು ಮೆಲ್ಲನೆದ್ದು ಗುರುದೇವರ ಪಾದಗಳಿಗೆ ನಮಸ್ಕರಿಸಿದನು.
{{gap}}ಬೊಮ್ಮರಸನು ಆಶೀರ್ವದಿಸಿ, ಗಂಭೀರ ಕಂಠದಿಂದ, “ಪರಿಶಿವನ ಕೃಪೆಯಿಂದ ಪ್ರಭುಗಳ ಸಂಕಷ್ಟಗಳೆಲ್ಲ ಪರಿಹಾರವಾಗುವುವು. ಇನ್ನು ನೀವು ವಿಶ್ರಮಿಸಿಕೊಳ್ಳಿ. ಮುಂಜಾವಿನವರೆಗೆ ಆಹಾರ ತೆಗೆದುಕೊಳ್ಳದಿದ್ದರೆ ಒಳ್ಳೆಯದು. ಈ ರೋಗಕ್ಕೆ ಲಂಘನಂ ಪರಮಮೌಷಧಂ,” ಎಂದನು.<noinclude></noinclude>
4ufs0fjz91widg7a2yzv74cwe2v1v65
ಪುಟ:ಕ್ರಾಂತಿ ಕಲ್ಯಾಣ.pdf/೩೭೫
104
86320
317581
252249
2026-05-06T09:57:44Z
Shreelatha.Halemane
7642
/* Validated */
317581
proofread-page
text/x-wiki
<noinclude><pagequality level="4" user="Shreelatha.Halemane" />{{rh|೩೬೨||ಕ್ರಾಂತಿ ಕಲ್ಯಾಣ}}</noinclude>
{{gap}}ಜಗದೇಕಮಲ್ಲನು ಪುನಃ ಪರ್ಯಂಕದ ಮೇಲೆ ಮಲಗಿ ಹೆಗ್ಗಡೆಯನ್ನು ಹತ್ತಿರ ಕರೆದು, “ಆಯಾಸವಾಗುತ್ತಿದೆ. ಮಲಗಿ ನಿದ್ದೆ ಮಾಡುತ್ತೇನೆ. ಗುರುದೇವರು ಹೇಳಿದಂತೆ ಮಂಜಾವಿನವರೆಗೆ ನನಗೆ ಆಹಾರ ಬೇಕಿಲ್ಲ. ಪುನಃ ಪುನಃ ಒಳಗೆ ಬಂದು ತೊಂದರೆ ಮಾಡದಂತೆ ಸಮುಖದ ಭಟರಿಗೆ ಹೇಳಿರಿ,” ಎಂದನು.
{{gap}}“ಪ್ರಭುಚಿತ್ತ,” ಎಂದು ಹೆಗ್ಗಡೆ ಮುಂಜಾವಿನವರೆಗೆ ಭಟರಾರೂ ಅರಮನೆಯ ಆ ಭಾಗದಲ್ಲಿ ಸುಳಿಯಲಾಗದೆಂದು ಕಟ್ಟಪ್ಪಣೆ ಮಾಡಿದನು.
{{gap}}ತುಸು ಹೊತ್ತಿನ ಮೇಲೆ ಹೆಗ್ಗಡೆಯೂ, ಬ್ರಹ್ಮೇಂದ್ರ ಶಿವಯೋಗಿಯೂ ಅಲ್ಲಿಂದ ಹೊರಗೆ ಹೋದರು.
{{gap}}ಕೈಯಲ್ಲಿದ್ದ ಜಮದಂಡಿಯನ್ನು ಶಿವಯೋಗಿ ಅಲ್ಲಿಯೇ ಮರೆತನು. ದೀವಟಿಗೆ ಯವನ ಸಮವಸ್ತ್ರದ ಗಂಟು, ಬ್ರಹ್ಮಶಿವನ ಚತುರತೆಯಿಂದ ಆಗಲೇ ಅಲ್ಲಿ ಭದ್ರಗೊಳಿಸಲ್ಪಟ್ಟಿತ್ತು.
{{gap}}ಆ ದಿನ ರಾತ್ರಿ ಮೊದಲ ಜಾಮದಲ್ಲಿ ಕರ್ಣದೇವನು ಮೇನೆ ಹತ್ತಿ ಸಮುಖದ ಚಾವಡಿಗೆ ಹೋದಾಗ ಸಂಗಡಿದ್ದ ದೀವಟಿಗೆಯವರಲ್ಲಿ ಇಬ್ಬರು ವೇಷಧಾರಿ ಸಂಚುಗಾರರೆಂಬುದು ಯಾರಿಗೂ ತಿಳಿಯದು.
{{***|3}}
{{gap}}ಬಿಜ್ಜಳನು ಕರೆದಿದ್ದ ಸಾಮಂತ ಪ್ರತಿನಿಧಿಗಳ ರಹಸ್ಯ ಸಭೆ ಆ ರಾತ್ರಿ ಧರ್ಮಾಧಿಕರಣದ ಸಮುಖದ ಚಾವಡಿಯಲ್ಲಿ ನಡೆಯಬೇಕಾಗಿತ್ತು. ಆದರೆ ಆಹ್ವಾನಗಳು ಸಕಾಲದಲ್ಲಿ, ತಲುಪದೆ, ಪ್ರವಾಸಕ್ಕೆ ಸಾಕಾದಷ್ಟು ಅವಕಾಶವಿಲ್ಲದೆ, ಅಂತರಂಗದಲ್ಲಿ ಬಿಜ್ಜಳನ ಬಗೆಗೆ ವಿರೋಧದಿಂದ, ಬಹು ಮಂದಿ ಪ್ರತಿನಿಧಿಗಳು ಸಭೆಗೆ ಬರಲಿಲ್ಲ. ಬಿಜ್ಜಳನು ಉದ್ದೇಶಿಸಿದ್ದಂತೆ ರಾಜ್ಯಮಟ್ಟದಲ್ಲಿ ನಡೆಯಬೇಕಾಗಿದ್ದ ಸಭೆ, ಆಗ ಕಲ್ಯಾಣದಲ್ಲಿದ್ದ ಮಂತ್ರಿ ಸಾಮಂತ ಸೈನ್ಯಾಧಿಕಾರಿಗಳ ಸಮಾಲೋಚನಾ ಸಭೆಯಾಗಿ ಪರಿಣಮಿಸಿತು. ಕರ್ಣದೇವ ನಾರಣಕ್ರಮಿತ ಮಾಧವ ನಾಯಕರು ಚರ್ಚೆ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸಿದರು.
{{gap}}ಪ್ರಾರಂಭದಲ್ಲಿ ಬಿಜ್ಜಳನು ಸಭೆಯ ಉದ್ದೇಶವನ್ನು ಸಂಗ್ರಹವಾಗಿ ವಿವರಿಸಿ,
{{gap}}“ಈಗ ಶರಣರು ನಡೆಸುತ್ತಿರುವ ಧರ್ಮಕ್ರಾಂತಿಯ ಚಳುವಳಿ ರಾಜ್ಯವನ್ನು ಇಬ್ಭಾಗವಾಗಿ ಮಾಡಿದೆ. ಪರಂಪರಾಗತವಾದ ವರ್ಣಾಶ್ರಮ ಧರ್ಮವನ್ನು ಅನುಮೋದಿಸುವ ಪ್ರಜೆಗಳು ಮತ್ತು ಸಾಮಂತರು ಒಂದು ಕಡೆ, ವರ್ಣಾಶ್ರಮ ಜಾತಿ ಪಂಥಗಳನ್ನು ವಿರೋಧಿಸುವ ಶರಣಧರ್ಮ ಇನ್ನೊಂದು ಕಡೆ. ವಿಶೇಷವೆಂದರೆ ರಾಜ್ಯದ ಶೈವಮಠಗಳು ಸಮಾಜದಲ್ಲಿ ತಮ್ಮ ಹೊಣೆಯನ್ನು ಮರೆತು ಶರಣಧರ್ಮಕ್ಕೆ<noinclude></noinclude>
4sa5qp2m4qkjfwpuw2wvbhx5vqglh32
ಪುಟ:ಕ್ರಾಂತಿ ಕಲ್ಯಾಣ.pdf/೩೭೬
104
86321
317582
252248
2026-05-06T09:58:13Z
Shreelatha.Halemane
7642
/* Validated */
317582
proofread-page
text/x-wiki
<noinclude><pagequality level="4" user="Shreelatha.Halemane" />{{rh|ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ||೩೬೩}}</noinclude>
ಪ್ರೋತ್ಸಾಹ ಕೊಡುತ್ತಿರುವುದು. ಕೆಲವು ಮಂದಿ ಸಾಮಂತರೂ ಈ ಅಪಾಮಾರ್ಗ ಹಿಡಿದಿದ್ದಾರೆ. ಈ ವಿಷಮ ಪರಿಸ್ಥಿತಿಯಲ್ಲಿ ರಾಜನ ಕರ್ತವ್ಯವೇನು ಎಂಬುದನ್ನು ಈಗ ನಾವು ನಿರ್ಧರಿಸಬೇಕಾಗಿದೆ. ವರ್ಣಾಶ್ರಮ ಧರ್ಮಗಳ ರಕ್ಷಣೆ ರಾಜನ ಕರ್ತವ್ಯ, ನಮ್ಮ ಸಂಸ್ಕೃತಿ ಧರ್ಮಶಾಸ್ತ್ರ ಇತಿಹಾಸಗಳು ಈ ಸತ್ಯವನ್ನು ಘಂಟಾಘೋಷವಾಗಿ ಹೇಳುತ್ತವೆ. ಶರಣರ ಆಕ್ರಮಣದಿಂದ ವರ್ಣಾಶ್ರಮ ಧರ್ಮವನ್ನು ರಕ್ಷಿಸುವುದು ಈಗ ರಾಜನ ಕರ್ತವ್ಯ, ಇದಕ್ಕಾಗಿ ನಾವು ಕೈಗೊಳ್ಳಬೇಕಾದ ಕಾರ್ಯವಿಧಾನವನ್ನು ನಮ್ಮ ಹಿರಿಯ ಸಾಮಂತರೂ, ಮಹಾದಂಡನಾಯಕರೂ ಆದ ಮಾಧವ ನಾಯಕರು ನಿಮಗೆ ತಿಳಿಸುತ್ತಾರೆ,” ಎಂದು ಮುಗಿಸಿದನು.
{{gap}}ಮಾಧವ ನಾಯಕನು ಶರಣಧರ್ಮದ ವಿರೋಧಿಯೆಂದು ಹೆಸರಾಗಿದ್ದನು. ದೀರ್ಘಕಾಲದಿಂದ ನಡೆದು ಬಂದಿದ್ದ ಅವನ ದ್ವೇಷಭಾವನೆಯ ವಿಷಲತೆ, ಅನುಕೂಲವಾದ ಸಮಯ ಸನ್ನಿವೇಶಗಳೂ ದೊರೆತು, ಕೆಲವೇ ದಿನಗಳಲ್ಲಿ ದೊಡ್ಡದಾಗಿ ಬೆಳೆದು ಉಗ್ರರೂಪ ತಾಳಿತ್ತು. ಬಿಜ್ಜಳನ ಅನುಮತಿ ಪಡೆದು, ಸಭೆಯಲ್ಲಿದ್ದವರಿಗೆ ವಂದಿಸಿ ಅವನು ಹೇಳಿದನು :
{{gap}}“ಬಿಜ್ಜಳರಾಯರ ಆಶ್ರಯದಲ್ಲಿ ಕಸಪಯಾದಿ ದುರ್ಮಂತ್ರಿಗಳು ಪ್ರಾರಂಭಿಸಿದ ಧರ್ಮಕ್ರಾಂತಿಯ ಚಳುವಳಿಯೇ ಈಗ ನಾವು ಎದುರಿಸಬೇಕಾಗಿರುವ ವಿಷಮ ಪರಿಸ್ಥಿತಿಯ ಕಾರಣ. ಈ ಆತಂಕ ಪರಿಹಾರವಾಗಿ ದೇಶಾದ್ಯಂತ ಸುಖಶಾಂತಿಗಳು ನೆಲೆಸಲು ನಾವು ಏನು ಮಾಡಬೇಕೆಂಬುದನ್ನು ನಾನು ದೀರ್ಘವಾಗಿ ಆಲೋಚಿಸಿದ್ದೇನೆ, ಜನತೆಯಲ್ಲಿ ಧರ್ಮಕ್ರಾಂತಿಯನ್ನು ಹರಡುತ್ತಿರುವ ಶರಣಧರ್ಮದ ಮೂಲೋತ್ಪಾಟನೆಯೇ ಆ ಪರಿಹಾರ ಮಾರ್ಗ. ಶರಣಧರ್ಮಕ್ಕೆ ಪ್ರೋತ್ಸಾಹ ಕೊಡುತ್ತಿರುವ ಎಲ್ಲ ಶೈವಮಠಗಳನ್ನೂ ನಾವು ನಾಶಮಾಡಬೇಕು. ಬೇರನ್ನು ಕಿತ್ತು ಹಾಕಿದರೆ ಗಿಡ ತಾನಾಗಿ ಒಣಗುವುದು. ದೇಶದ ಎಲ್ಲ ಕಡೆ, ಏಕಕಾಲದಲ್ಲಿ ಈ ವಿಧ್ವಂಸ ಕಾರ್ಯ ನಡೆಯಬೇಕು. ಅದರ ಪೂರ್ವಸಿದ್ಧತೆ ಮುಗಿಯಲು ಕೆಲವು ವಾರಗಳಾದರೂ ಬೇಕಾಗುವುದು. ಆದರೆ ರಾಜಧಾನಿ ಕಲ್ಯಾಣದ ಪರಿಸ್ಥಿತಿ, ಹೀಗೆಯೇ ಬಿಟ್ಟರೆ ಇನ್ನೂ ಕೆಡುವ ಸಂಭವವಿರುವುದರಿಂದ, ನಾವು ಕೂಡಲೇ ಕಾರ್ಯಗತ ಮಾಡಬಹುದಾದ ಅವಸರದ ಯೋಜನೆಯೊಂದನ್ನು ರಚಿಸಿದ್ದೇನೆ.”
{{gap}}ಇಷ್ಟು ಹೇಳಿ ಮಾಧವ ನಾಯಕನು ಪ್ರತಿಕ್ರಿಯೆಗಾಗಿ ಸಭಾಸದರ ಕಡೆಗೆ ತಿರುಗಿದನು. ಎಲ್ಲರೂ ಮೌನವಾಗಿ ಕೇಳುತ್ತ ಕುಳಿತಿದ್ದರು. ಅನುಮೋದನೆ ವಿರೋಧಗಳ ಸೂಚನೆ ಯಾರ ಮುಖದಲ್ಲಿಯೂ ಕಾಣಲಿಲ್ಲ.
{{gap}}ದೀವಟಿಗೆಯ ಭಟರಿಬ್ಬರು ಸಭಾಗೃಹಕ್ಕೆ ಬಂದು ದೀಪಗಳಿಗೆ ಎಣ್ಣೆ ಹಾಕಿ,<noinclude></noinclude>
rtte8s5okmnfi6ryy4hrazhop9lygob
ಪುಟ:ಕ್ರಾಂತಿ ಕಲ್ಯಾಣ.pdf/೩೮೩
104
86328
317585
254060
2026-05-06T10:02:27Z
Shreelatha.Halemane
7642
/* Validated */
317585
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=೩೭೦|right=ಕ್ರಾಂತಿ ಕಲ್ಯಾಣ}}</noinclude>ಸಲಹೆಯನ್ನು ತಾನು ನಿರಾಕರಿಸಿದ ಕಾರಣ.... ಆ ಅಗ್ನಿ ಕನ್ಯೆ ಕಾಮೇಶ್ವರಿ....ಹೊನ್ನರಾಶಿಯ ಮೇಲೆ ನಿಂತ ಆ ಜ್ವಲಂತಮೂರ್ತಿ....ಕಿಡಿಂಯುಗುಳುವ ಅವಳ ಕಣ್ಣುಗಳು ಆಗ ಬಿಜ್ಜಳನನ್ನು ನಿಶ್ಲೇಷಿತನನ್ನಾಗಿ ಮಾಡಿದ್ದವು.
<p>{{gap}} ಬಿಜ್ಜಳನ ಚಿಂತನೆ ಪ್ರವಾಹವಾಗಿ ಹರಿದು ಸನ್ಯಾಸಿ ಹೇಳಿದ ಒಂದೊಂದು ನುಡಿಯನ್ನೂ ನೆನಪಿಗೆ ತಂದಿತು. ಐನೂರ್ವರ ಮಹಾಸಂಘ ತನ್ನನ್ನು ನಾಸ್ತಿಕನನ್ನಾಗಿ ಪರಿಗಣಿಸಿದ ಕಾರಣವೇನು? ಭುಜಬಲಚಕ್ರವರ್ತಿ, ನಿಶ್ಯಂಕಮಲ್ಲ, ಶನಿವಾರಸಿದ್ದಿ, ಈ ಬಿರುದುಗಳಿಗೆ ಅವರು ಮಾಡಿದ ಅರ್ಥ ಉಚಿತವೆ? ಬಿಜ್ಜಳನು ತನ್ನನ್ನು ತಾನೇ ಪ್ರಶ್ನಿಸಿಕೊಂಡನು. ಕಾವೇರಿದ್ದ ಅವನ ಬುದ್ದಿಜ್ವಾಲೆಯು ಉತ್ತರಕೊಟ್ಟಿತು.
<p>{{gap}} ದೈವಬಲವನ್ನು ನಿರಾಕರಿಸಿ, ತನ್ನ ಪುರುಷ ಪ್ರಯತ್ನದಿಂದ ಎಲ್ಲವನ್ನೂ ಸಾಧಿಸುವ ವಿಶ್ವಾಸವುಳ್ಳವನು, ಸಾಧಿಸಿದವನು, ಭುಜಬಲಚಕ್ರವರ್ತಿ.
<p>{{gap}} ಅಂಕೆಶಂಕೆಯಿಲ್ಲದೆ ಸ್ಟೇಚ್ಛೆಯಿಂದ ನಡೆಯುವವನು ನಿಶ್ಯಂಕಮಲ್ಲ. ನನ್ನ ಜೀವನದ ಎಲ್ಲ ಘಟನೆಗಳು ಇದರ ನಿದರ್ಶನ.
<p>{{gap}} ಶನಿಗ್ರಹ ಸಾಧನೆಯಲ್ಲಿ ತೊಡಗಿ ಸಿದ್ದಿ ಪಡೆದವನು ಶನಿವಾರ ಸಿದ್ದಿ. ರಾಜ್ಯಾಪಹಾರದ ಸಿದ್ಧಿಗಾಗಿ ತಾನು ಪ್ರಾರಂಭಿಸಿದ ಶನಿದೇವತೆಯ ರಹಸ್ಯ ಪೂಜೆಯ ವಿಚಾರ ಐನೂರ್ವರ ಮಹಾಸಂಘಕ್ಕೆ ತಿಳಿದದ್ದು ಹೇಗೆ? ತನ್ನನ್ನು ನಾಸ್ತಿಕನೆಂದು ಹೇಳಲು ಆ ರಹಸ್ಯಪೂಜೆ ಕಾರಣವಾಗಿರಬಹುದೆ?
<p>{{gap}} ಶನಿಗ್ರಹವನ್ನು ಕುರಿತ ಪುರಾಣಕಥೆ ಬಿಜ್ಜಳನ ಮನೋಭೂಮಿಯಲ್ಲಿ ಸುಳಿಯಿತು. ವಿಶ್ವಕರ್ಮನ ಮಗಳಾದ ಸಂಜ್ಞಾದೇವಿ ಸೂರ್ಯನ ಪತ್ನಿ, ವೈವಸ್ವತ, ಯಮ, ಯಮುನೆ, ಇವರು ಅವಳಿ ಮಕ್ಕಳು. ಮುಂದೆ ಅವಳು ಸೂರ್ಯನ ತೇಜಸ್ಸನ್ನು ಸಹಿಸಲಾರದೆ ತನ್ನಂತೆಯೇ ಒಬ್ಬ ಸ್ತ್ರೀ ವ್ಯಕ್ತಿಯನ್ನು ಕಲ್ಪಿಸಿ, ಅವಳನ್ನು ಸೂರ್ಯನ ಬಳಿಬಿಟ್ಟು ತಾನು ತಂದೆಯ ಮನೆಗೆ ಹೋದಳು. ಸಂಜ್ಞಾದೇವಿಯ ನೆರಳಿನಂತಿದ್ದ ಆ ಕೃತಕ ಹೆಣ್ಣಿನ ಹೆಸರು ಛಾಯಾದೇವಿ ಎಂದು. ಸೂರ್ಯನಿಂದ ಅವಳಿಗೆ ಸಾವರ್ಣಿ ಮತ್ತು ಶನೈಶ್ಚರ ಎಂಬಿಬ್ಬರು ಮಕ್ಕಳು ಹುಟ್ಟಿದರು. ಛಾಯೆಗೆ ತನ್ನ ಮಕ್ಕಳಲ್ಲಿ ಹೆಚ್ಚು ಮಮತೆಯಿತ್ತು. ಸಂಜ್ಞಾದೇವಿಯ ಮಕ್ಕಳನ್ನು ಅವಳು ಉಪೇಕ್ಷಿಸಿದಳು. ಯಮ ಇದನ್ನು ಸಹಿಸಲಾರದೆ ತಂದೆಗೆ ಹೇಳಿದ. ಧ್ಯಾನದೃಷ್ಟಿಯಿಂದ ಮೋಸ ನಡೆಯಿತೆಂದು ತಿಳಿದ ಸೂರ್ಯ, ಛಾಯೆಯನ್ನೂ ಅವಳ ಮಕ್ಕಳನ್ನೂ ತ್ಯಜಿಸಿದ. ಶನಿ ಕೋಪದಿಂದ ತಂದೆಯ ವಿರೋಧಿಯಾಗಿ ನಿಂತು, ಸೂರ್ಯ<noinclude></noinclude>
4n98gav466xbp0jfad7lj5koe86d7uh
ಪುಟ:ಕ್ರಾಂತಿ ಕಲ್ಯಾಣ.pdf/೩೮೪
104
86329
317586
279629
2026-05-06T10:03:13Z
Shreelatha.Halemane
7642
/* Validated */
317586
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ<br />
{{Right|೩೭೧}}
{{gap}}ಲೋಕದಲ್ಲಿ ತಂದೆಗಿಂತ ತಾನು ದೊಡ್ಡವನಾಗಲು ಪ್ರಯತ್ನಿಸಿದ. ಅದಕ್ಕಾಗಿ ಅವನು ತನ್ನ ಸುತ್ತ ಚಲಿಸುವ ಉಪಗ್ರಹಗಳನ್ನು ಸೃಷ್ಟಿಸಿಕೊಂಡ. ಧರ್ಮವಿರುದ್ಧವಾದ ಈ ವರ್ತನೆಯನ್ನು ಇತರ ದೇವತೆಗಳು ಖಂಡಿಸಿದರು. ಶನಿಗೆ ಪಾಪಗ್ರಹವೆಂದು ಹೆಸರಾಯಿತು.<br />
{{gap}}ಇಂತಹ ಪಾಪಗ್ರಹವನ್ನು ದೇವತೆಯೆಂದು ಪೂಜಿಸುವ ಸಂಪ್ರದಾಯ ಜನರಲ್ಲಿ ಅಚರಣೆಗೆ ಬಂದದ್ದು ಹೇಗೆ? ಪಶ್ಚಿಮ ತೀರದ ನೌಕಾ ನಿಲ್ದಾಣಗಳಿಗೆ ಬರುತ್ತಿದ್ದ ಯವನ ವರ್ತಕರಿಂದ ಬಿಜ್ಜಳನು ಶನಿಗ್ರಹದ ವಿಚಾರವಾಗಿ ಇನ್ನೂ ಕೆಲವು ಸ್ವಾರಸ್ಯ ವಿವರಗಳನ್ನು ಕೇಳಿದ್ದನು. ಶನಿಯು ರೋಂ ದೇಶೀಯರ ಅಧಿದೇವತೆ. ಶನಿಯ ಆರಾಧನೆಗಾಗಿ ಅವರು ದೊಡ್ಡ ಮಹೋತ್ಸವ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ನೀತಿ ಧರ್ಮಗಳನ್ನು ಬಿಟ್ಟುಸ್ಟೇಚ್ಛೆಯಿಂದ ನಡೆದುಕೊಳ್ಳುವುದು ಅವರ ಪದ್ಧತಿ. ಮುಂದೆ ಆ ರಾಜ್ಯದಲ್ಲಿ ಪ್ರಚಾರಕ್ಕೆ ಬಂದ ಈಸಾಯಿ ಧರ್ಮ, ಶನಿಗ್ರಹವನ್ನು ದೈವ ವಿರೋಧಿ ಸೈತಾನನೆಂದು ಕರೆಯಿತು. ರೋಂ ದೇಶದ ಚಕ್ರವರ್ತಿಗಳಲ್ಲಿ ಕುಖ್ಯಾತರಾದ ಟಿಬೂರಸ್, ಕ್ಯಾಲಿಗುಲ, ನೀರೋ ಮೊದಲಾದವರ ಅತಿಕಾಮಿ ಅಗಮ್ಯಾಗಮನದ ಕಥೆಗಳಂತೆ, ಈಸಾಯಿ ಧರ್ಮದ ವಿನಾಶಕ್ಕಾಗಿ ಅವರು ನಡೆಸಿದ ಅಮಾನುಷ ಹಿಂಸಾಕೃತ್ಯದ ಕಥೆಗಳೂ ಬಿಜ್ಜಳನಿಗೆ ಪರಿಚಿತವಾಗಿದ್ದವು. ಅವುಗಳ ನೆನಪಿನಿಂದ ಅವನ ಮುಖದಲ್ಲಿ ಕುಚೋದ್ಯದ ನಗೆ ಮೂಡಿತು.
ಬಿಜ್ಜಳನು ತನಗೆ ತಾನೆ ಹೇಳಿಕೊಂಡನು : “ಸೂರ್ಯನನ್ನು ಶೈವರು ಭರ್ಗನೆಂದು, ವೈಷ್ಣವರು ನಾರಾಯಣನೆಂದು ಪೂಜೆಮಾಡಿದರೆ ಮಾಡಲಿ. ಶನಿಗ್ರಹವೊಂದೇ ನನ್ನ ಆರಾಧ್ಯ ದೇವತೆ. ಶನಿಯ ಅನುಗ್ರಹದಿಂದ ನನ್ನ ರಾಜ್ಯಾಪಹಾರ ರ್ಪೂಣ್ರವಾಗಿದೆ. ಈಗ ನನ್ನನ್ನು ವಿರೋಧಿಸುತ್ತಿರುವವರು ಶರಣರು ಮಾತ್ರ. ಶರಣರನ್ನು ನಾಶಮಾಡಲು ಶರಣಧರ್ಮವನ್ನು ನಿರ್ಮೂಲಗೊಳಿಸಲು, ಈಸಾಯಿ ಧರ್ಮದ ವಿನಾಶಕ್ಕಾಗಿ ರೋಂ ದೇಶದ ಅರಸರು ನಡೆಸಿದ ಹಿಂಸಾಕೃತ್ಯಗಳನ್ನು ನಾನು ಚಾಲುಕ್ಯರಾಜ್ಯದಲ್ಲಿ ನಡೆಸುತ್ತೇನೆ. ಇಂದು ಅದರ ನಾಂದಿ. ಕಲ್ಯಾಣದ ಶೈವಮಠಗಳ ದಹನದಿಂದ ಇಂದಿನ ಕಾಳರಾತ್ರಿ ಬೆಚ್ಚಿ ಎಚ್ಚರಗೊಳ್ಳುವುದು. ನೆಲಹತ್ತಿ ಉರಿದು ದಶದಿಕ್ಕುಗಳು ಆರಕ್ತವಾಗುವುವು. ಶನೈಶ್ಚರನಿಗೆ ಇದು ನನ್ನ ಪೂಜೆ.”<br />
{{gap}}ಭಾವಾವೇಶದಿಂದ ಬಿಜ್ಜಳನ ದೇಹ ಕಂಪಿಸಿತು. ಗಂಟಲು ಬಿಗಿದಂತಾಯಿತು. ಅವನು ಪ್ರತಿನಿತ್ಯ ಪಠಿಸುತ್ತಿದ್ದ ಸ್ತೋತ್ರದ ನುಡಿಗಳೂ ನೀರವವಾಗಿ ನುಡಿದವು:<noinclude></noinclude>
51g0z2jn8429bjhulwxktcbhm8v1p3a
ಪುಟ:ಅರಮನೆ.pdf/೨೯೫
104
86539
317464
204119
2026-05-06T06:31:10Z
Pragathi. BH
7585
317464
proofread-page
text/x-wiki
<noinclude><pagequality level="1" user="Ashwini2001" /></noinclude>________________
೨೬೪
ಅರಮನೆ
ಅತ್ತ ತ್ರಿಕಾಲಗಳ ನಡುವೆ ಅಯಿರತ ಸಂಚಾರ ಮಾಡುತಲಿದ್ದ ಹಂಪಜ್ಜನು ನಾಸ್ತೀಕ ಮಂದಿಯ ವುಸಾಬರಿಯನ್ನು ದಯವಾನುಕೂಲಕ್ಕೆ ಬಿಟ್ಟುಬಿಡಬೇಕೆಂದು ನಿರ್ಧಾರ ಮಾಡಿದನು.. ತಾನು ಯೀ ಮುಂದಕ ಯೇನು ಮಾಡಿದನಂದರ.. ವಸ್ತಿಗೆ ಮಜ್ಜಣ ಮಾಡಿಸಲಕ, ಹಾಸಿಗೆ ಹಾಲಸಕ, ಗಾಳಿ ಹಾಕಲಕ.. ಸರುವನ್ನೊಂದು ಕಾರೈವುಗಳ ಮಾಡಲಕ ಹೊರಹೊರೆ ಬೇಯಿನ ತೊಪ್ಪಲು ತರಬೇಕರಪ್ಪಾ ಯಂದು ಅಪ್ಪಣೆ ಕೊಡಿಸಿದೊಡನೆ ಕವುಕಲ ಕಲ್ಲಯ್ಯ ಬೇಲಯ್ಯ ವುದುಳಯ್ಯ, ತಗ್ಗಯ್ಯ, ದಿನ್ನೆಯ್ಯರೇ ಮೊದಲಾದ ಸರಸರ ಮೇರ ಬಲ್ಲಂಥೋರು.. ಸರಸರ ಯಿಳಿಯಬಲ್ಲಂಥೋರು ತಾವು ತರತೇವಿ ಯಂದು ಬಯಲು ದೇರಿದರು. ಸದರಿ ನೆಲದ ಕಸುವು, ಸ್ಥಳಪುರಾಣ, ಆಯ್ತಿಹ್ಯಗಳನ್ನರಗಿಸಿ ಕೊಂಡು ದಟ್ಟವಾಗಿ ಬೆಳೆದಿದ್ದ ಬೇಯಿನ ಮರಗಳೇನೋ ಆಗೋ ಅಲ್ಲಿ, ಯಿಗೋ ಯಲ್ಲಿ ಯಂಬಂತೆ ಯಿದ್ದವು. ವಬ್ಬನಾದರೂ ತಮ್ಮ ನನ್ನೊಳಗೆ ಯಿಸ್ತಮಿಸಿಕೊಂಡಿದ್ದುಂಟಾ? ಹುಡುಗರುಪ್ಪಡಿ ಗೋಲಿ ಗಜ್ಜುಗ ಆಡಿದ್ದುಂಟಾ? ತಮ್ಮ ಕಡ್ಡಿ ಮುರುದು ದಂತ ಧಾವನ ಮಾಡಿದ್ದುಂಟಾ? ಯಿನ್ನೇನು ಅವ್ವ ಬಂದಳು, ತಮ್ಮ ಬದುಕಿಗೊಂದು ಅಗ್ಗ ಕಟ್ಟುತ್ತಾಳೆ. ಆಧಾರ ಮಾಡುತ್ತಾಳೆ ಯಂದವು ಭಾವನ ಮಾಡಿಕೊಂಡಿದ್ದು ಸುಳ್ಳಾಗಿತ್ತು. ರೋಸಿದ ಜಗಲೂರವ್ವಗೆ ನೆಳ್ಳು ಕೊಟ್ಟಿದ್ದೇ ಮಾಪರಾಧವಾಗಿತ್ತು. ತಮ್ಮ ಕರವ್ಯವೇ ತಮಗ ಮುಳ್ಳಾಗಿತ್ತು.... - ಅಗೋ ಅಲ್ಲಿ.. ಯಿ ಯಿಲ್ಲಿ. ಅವರು ಬರುತಲಿದ್ದುದನ್ನು ಆಟು ದೂರದಿಂದಲೇ ನೋಡಿದ ಸುನಕ ರೂಪಿಗಳಾದ ಸಿವ ಸರಣೆ ಚೆನ್ನವ್ವ ಧರುಮ ದೇವತೆಯರು ತಮ್ಮ ಜಗಲೂರೆವ್ವ ಯಾರ ತಾಯ ಕ್ರುಪಗೆ ಪಾತ್ರಳಾಗುತಾಳ.. ವುಸುರು ಬಿಡೋದನು ಕಡಿಮೆ ಮಾಡಿಕೊಳ್ಳುತಾಳ ಯಂದು ವಳಗೊಳಗೇ ಭಾವಿಸಿದರು.. ಬೊವಷ್ಟೋ ಯಂದು ಮಂಗಳದ್ದೋನಿ ಮಾಡಿದರು.. ಯೇನವ್ವಾ. ಯತ್ತವ್ವಾ ಯಂದು ಪಟ್ಟಣದ ಯಾವತ್ತೂ ಸುನಕ ಸಮುದಾಯವು ನೂರು ಕಡೇಲಿಂದ ಬಂದು ಅವರ ಹಿಂದ ಮುಂದ ಜಮಾವಣೆಗೊಳ್ಳುತ್ತಿದ್ದಂತೆ...
ಅತ್ತ ಕಡೇಲಿಂದ ಅವರು, ಯಿತ್ತ ಕಡೇಲಿಂದ ಯವರು ಆ ಅಯಾತಿ ಬೇಯಿನದ ಬುಡಕ ಬಂದರು, ನೆಳ್ಳಿನ ಅನುಭವವಾಗಲಿಲ್ಲ... ಬೊಡ್ಡೆ ಮುಟ್ಟಿದೊಡನೆ ಕರಕೂ ಕರಕೂ ಯಂಬ ನರಳುವಿಕೆಯಲ್ಲೊನಿಯು ಬಂತು... ತಲೆ ಯತ್ತಿ ನೋಡಿದರು.. ವಂದಾರ ಯಲೆ ಯಿತ್ತೇ ಸಿವ ಸಿವಾss ಯಲ್ಲಾ ಬಟಾಬಯಲು.. ಯಲುವಿನ ತಡಿಕೆ ನೆಲ್ಕಮ್ಮರಿಕೊಂಡಿರುವಂತೆ.. ಯಿದು ಬೇಯಿನ<noinclude></noinclude>
he97mk1t98j6x2oa0fif7sndfvrcfxj
ಪುಟ:ಗಿಳಿವಿಂಡು.djvu/೯
104
87647
317443
257454
2026-05-06T02:32:14Z
Shreelatha.Halemane
7642
/* Validated */
317443
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{center|'''ಮುನ್ನುಡಿ'''}}
{{gap}}ಕಡಲ ಕರೆಯಲ್ಲಿ ಹೊತ್ತುಗಳೆಯಲೆಂದೇ ಆಡುತ್ತಿರುವ ಯಾವೊಂದು ಮಗುವಾದರೂ ಅಲ್ಲಲ್ಲಿ ಮೇಲಕ್ಕೆ ಉರುಳಿದ ಚಿಪ್ಪುಗಳನ್ನು ತಾನು ಹೆಕ್ಕಿದಂತೆ ಮರಳಿ ತೆರೆಗಳ ಆಳಕ್ಕೆ ಒಗೆದು ಬಿಡದೆ ಅವನ್ನು ತನ್ನ ಕಣ್ಣ ಮುಂದೆ ಒಟ್ಟು ಹಾಕುವಂತೆ, ಅಲ್ಲಲ್ಲಿ ಚದರಿದ್ದ ನನ್ನಿ ಕೆಲವು ಕವಿತೆಗಳನ್ನು ಅಂದಂದಿನ ಮರೆಯಿಂದೆತ್ತಿಕೊಂಡು ಹೀಗೆ ಸಂಗ್ರಹವಾಗಿ ಕೂಡಹಾಕಿರುವೆನಷ್ಟೆ, ಅಥವಾ ಯಾವಾವೆಡೆಯಲ್ಲಿರುವ ತನ್ನ ಮಕ್ಕಳನ್ನು ಒಟ್ಟಿಗೇ ಒಮ್ಮೆ ನೋಡ ಬೇಕೆಂದು ಕುತೂಹಲಿಸಿ ಅವರೆಲ್ಲರನ್ನು ತನ್ನ ಬಳಿಗೆ ಬರಿಸಿಕೊಂಡು ಸುಖಿಸುವ ತಾಯ ಮಮತೆಯಿಂದ ಇವನ್ನು ಹೀಗೆ ಸಂಗ್ರಹಿಸಿರುವೆನೆಂದರೂ ಸರಿಯೇ, ಆದರೆ ಈ ಬಗೆಯ ಮರುಕಾಣಿಕೆಯ ಅವಕಾಶವನ್ನು ಇವಕ್ಕೆ ಇತ್ತುದರಿಂದ ತಾನೆ ಇವುಗಳ ಜೀವನಾ ವಧಿಯನ್ನು ಹೆಚ್ಚಿಸುವೊಂದು ಹಂಚಿಕೆಯನ್ನೂ ಹೂಡಿದಂತಾಗದೇ ಎಂದು ರವಷ್ಟಾದರೂ ವಂಚಿಸಿಕೊಳ್ಳಲೊಲ್ಲೆ, ಏಕೆಂದರೆ ಅದೊಂದು ನನ್ನಳವೂ ಅಲ್ಲ, ಯಾರಳವೂ ಅಲ್ಲ, ದೈವಾಯತ್ತವಷ್ಟೇ, ತಾಯಿ ಮಕ್ಕಳನ್ನು ಹೆರಬಲ್ಲಳೇ ಹೊರತು ಅವಕ್ಕೆ ಆಯುಸ್ಸನ್ನು ಕೊಡಬಲ್ಲಳೇ ?
{{gap}}ಈ ಕವಿತೆಗಳು ಕಳೆದ ಮೂವತ್ತೇನೋ ವರ್ಷಗಳಲ್ಲಿ ಅಷ್ಟಮಿಗೊಂದು ಶಿವರಾತ್ರಿಗೊಂದು ಎಂಬಂತೆ ರಚಿತವಾದುವು. ಅವೆಲ್ಲ ವರ್ಷಗಳಲ್ಲಿ ನನ್ನ ಲೇಖನಿ ಏಕಪ್ರಕಾರವಾಗಿ ಜಾಗೃತವಾಗಿದ್ದಿತೆಂದು ಭಾವಿಸಲಾಗದು. ಆಗ್ಗಾಗ್ಗೆ ಕವಿತಂದ ದುಃಖಗಳಲ್ಲಿ ಕರೆ ಕೇಳಿಸದೆ ನಡುನಡುವೆ ಎಷ್ಟೋ ವರ್ಷಗಳಾಗಿವೆ; ಕೇಳಬಂದ ಕರೆಯನ್ನು ಕೂಡ ಒತ್ತಾಯದ ಕೆಲಸಗಳ<noinclude></noinclude>
73kdrhm3dk663hmctv7dfozbbscm711
ಪುಟ:ಗಿಳಿವಿಂಡು.djvu/೧೦
104
87648
317444
257446
2026-05-06T02:32:44Z
Shreelatha.Halemane
7642
/* Validated */
317444
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
ಸಡಗರದಲ್ಲಿ ಈಗ ನಾನೊಲ್ಲೆನೆಂದು ಕಿವಿಗೆ ಹಾಕಿಕೊಳ್ಳದೆ ಇನ್ನೆಷ್ಟೋ ವರ್ಷ ಹೋಗಿವೆ. ಏವಂ ಚ ಕವಿಧರ್ಮದಿಂದ ಆಕೆಯನ್ನು ಓಲಯ್ಯುವಲ್ಲಿ, ಆಕೆಯ ಸಂದೇಶಗಳನ್ನು ನಂಬುಗೆಯಿಂದ ನೆರವೇರಿಸುವಲ್ಲಿ ನಾನು ಬೇಕಾದಷ್ಟು ಅಸಡ್ಡೆ ಮಾಡಿರುತ್ತೇನೆಂದುದನ್ನು ಪಶ್ಚಾತ್ತಾಪದಿಂದ ಒಪ್ಪಿಕೊಳ್ಳುತ್ತೇನೆ. ಆಕೆಯಾದರೂ ನನ್ನಲ್ಲಿ ಇವತ್ತಾದರೂ ಪ್ರತಿಕಾರವನ್ನು ಬಗೆದಿಲ್ಲವಾದರೆ, ಶಾನೆ ಸಿಟ್ಟುಗೊಂಡಿಲ್ಲವಾದರೆ,
'ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾನ ಭವತಿ' ಎಂಬ ಮಾತು ನಮ್ಮಲ್ಲಿ ಈಡೇರಿತೆಂದೇ ನಿಜ.
{{gap}}ಈ ಕವಿತೆಗಳನ್ನು ಹೆಚ್ಚು ಕಡಿಮೆ ಇವುಗಳ ರಚನೆಯ ಕಾಲಕ್ರಮಕ್ಕೆ ಅನುಸಾರವಾಗಿ ಇಲ್ಲಿ ಕೊಟ್ಟಿರುತ್ತದೆ ಇವುಗ ಳಲ್ಲಿ ಎಲ್ಲವೆಂಬಂತೆ ಅಂದಂದಿನ ಸ್ವದೇಶಾಭಿಮಾನಿ ~ ಕಂರೀರವಸತ್ಯಾಗ್ರಹಿ- ರಾಷ್ಟ್ರ ಬಂಧು-ಬೋಧಿನಿ- ಕನ್ನಡ ಕೋಗಿಲೆ ಕನ್ನಡ ಸಹಕಾರಿ ಸುವಾಸಿನಿ - ಕರ್ಣಾಟಕ ಕೇಸರಿ - ಉದಯ ಭಾರತ- ಶಕ್ತಿ- ಕರ್ಣಾಟಕ ಸಾಹಿತ್ಯ ಪರಿಷತ್ಪತ್ರಿಕೆ - ಸರ ಸ್ವತಿ - ಜಯಕರ್ಣಾಟಕ-ಕಥಾಂಜಲಿ ಎಂಬೀ ಪತ್ರಿಕೆಗಳಲ್ಲಿ ಪ್ರಕಟವಾದುವು. ಇವುಗಳ ಅರ್ಹತೆಗೆ ಎಷ್ಟೋ ಮಿಕ್ಕಿದ ಉದಾರಾತಿಧ್ಯವನ್ನು ತಂತಮ್ಮ ಪತ್ರಿಕೆಗಳಲ್ಲಿ ಇವಕ್ಕೆ ಇತ್ತ ಬಗ್ಗೆ ಅವೆಲ್ಲ ಪತ್ರಿಕೆಗಳ ಸಂಪಾದಕ ಮಹಾಶಯರುಗಳಿಗೆ ಅತ್ಯಂತ ಕೃತಜ್ಞನಾಗಿರುತ್ತೇನೆ. ಇತಿ ಶಮ್.
ಮಂಜೇಶ್ವರ
ಪ್ರಮೋದ ಸಂ! ಆಶೀಜ ಶುಕ್ಲ ೪ ಗೋವಿಂದ ಪೈ
೩೬ ಸಪ್ಟೆಂಬರ್ ೧೯೩೦<noinclude></noinclude>
52c3nsflmo5i1r07crobx2klwdqw5bc
ಪುಟ:ಗಿಳಿವಿಂಡು.djvu/೧೩
104
87651
317385
207633
2026-05-05T15:41:55Z
Pragathi. BH
7585
/* Proofread */
317385
proofread-page
text/x-wiki
<noinclude><pagequality level="3" user="Pragathi. BH" /></noinclude>________________
* Hear, see and feel, in faith's simplicity' --Browning.
ಗಿಳಿವಿಂಡು
ನನ್ನವೀ ನುಡಿಗಳಿರ ! ಕಾಲದಲೆಗಳಲಿ - ನಿಮ್ಮನುರಿಹಣತೆಯಂತಿದೋ ತೇಲಬಿಡುವೆ, ಅನುಗೊಳಲಿ ಜಗದುಸಿರು ನಿಮಗೆದುರುಗೊಳಲಿ,
ಆಳ್ವಿನಂ ಬಾಳ್ವುದೆಂಬುದೆ ನಿಮ್ಮ ಗೊಡವೆ. ತನ್ನ ಮರಿಗಳೊಳೊಮ್ಮೆ ಕಟ್ಟೆರಕೆ ಮೂಡಿ
ದನಿತುಮಂ ಪೊರಮಡಿಸಿದುಲಿವಕ್ಕಿಯಮ್ಮ ಸಂಜೆಯೊಳವಂ ಗೂಡುಗೋಳಿಪಂತೆ ಕೂಡಿ
ಸಿಡುವೆನಾನೀ ಹೊತ್ತಗೆಯೊಳೆನ್ನ ನಿಮ್ಮ, ನನ್ನವೆಂದೆನೆ ನಿಮ್ಮನೆಲ್ಲಿಂದಲೆಲ್ಲಿ - ಗಯ್ದ ಲಂದಂದು ಹೊರಟಾ ನಡುವೆ ನಿಂತು ನನ್ನೆದೆಯೋಳರಗಳಿಗೆ ಉಲಿದುಲಿಸಿದಲ್ಲಿ
ನನ್ನವಾದಿರೆ ? ನಿಮ್ಮನೆನ್ನವೆನಲೆಂತು ? ತೋಟವಾವುದನೊ ತಮ್ಮನುಪಥದಿ ಕಂಡು ಕ್ಷಣಮೆರಗಲಾ ತೋಟದಹುದೆ ಗಿಳಿವಿಂಡು ?<noinclude></noinclude>
5ucbahr18cffiqcrytl2tkm8mp3xwpg
317445
317385
2026-05-06T02:34:44Z
Shreelatha.Halemane
7642
/* Validated */
317445
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
* Hear, see and feel, in faith's simplicity' --Browning.
{{center|'''ಗಿಳಿವಿಂಡು'''}}
ನನ್ನವೀ ನುಡಿಗಳಿರ ! ಕಾಲದಲೆಗಳಲಿ -
ನಿಮ್ಮನುರಿಹಣತೆಯಂತಿದೋ ತೇಲಬಿಡುವೆ,
ಅನುಗೊಳಲಿ ಜಗದುಸಿರು ನಿಮಗೆದುರುಗೊಳಲಿ,
ಆಳ್ವಿನಂ ಬಾಳ್ವುದೆಂಬುದೆ ನಿಮ್ಮ ಗೊಡವೆ.
ತನ್ನ ಮರಿಗಳೊಳೊಮ್ಮೆ ಕಟ್ಟೆರಕೆ ಮೂಡಿ
ದನಿತುಮಂ ಪೊರಮಡಿಸಿದುಲಿವಕ್ಕಿಯಮ್ಮ
ಸಂಜೆಯೊಳವಂ ಗೂಡುಗೋಳಿಪಂತೆ ಕೂಡಿ
ಸಿಡುವೆನಾನೀ ಹೊತ್ತಗೆಯೊಳೆನ್ನ ನಿಮ್ಮ,
ನನ್ನವೆಂದೆನೆ ನಿಮ್ಮನೆಲ್ಲಿಂದಲೆಲ್ಲಿ -
ಗಯ್ದ ಲಂದಂದು ಹೊರಟಾ ನಡುವೆ ನಿಂತು
ನನ್ನೆದೆಯೋಳರಗಳಿಗೆ ಉಲಿದುಲಿಸಿದಲ್ಲಿ
ನನ್ನವಾದಿರೆ ? ನಿಮ್ಮನೆನ್ನವೆನಲೆಂತು ?
ತೋಟವಾವುದನೊ ತಮ್ಮನುಪಥದಿ ಕಂಡು
ಕ್ಷಣಮೆರಗಲಾ ತೋಟದಹುದೆ ಗಿಳಿವಿಂಡು ?
{{center|—————}}<noinclude></noinclude>
gcfl132jx8dhxs9zr2r3tw0g1ln4a83
ಪುಟ:ಗಿಳಿವಿಂಡು.djvu/೧೫
104
87653
317399
207635
2026-05-05T15:59:51Z
Pragathi. BH
7585
/* Proofread */
317399
proofread-page
text/x-wiki
<noinclude><pagequality level="3" user="Pragathi. BH" /></noinclude>________________
ಚಿಟ್ಟೆಗೆ
(Wordsworth ಎಂಬ ಅಂಗ್ಲ ಕವಿಯ ಕವಿತೆಯನ್ನು ಅವಲಂಬಿಸಿ ಬರೆದುದು).
ನಿಂದಿರು ಕುಲುಂಕದಿರೆರಂಕೆಗಳ ನಿನ್ನ, ಮುಂದು ಬಳಿಸಂದು ಕುಣಿ ಕಣ್ಣೆದುರೊಳೆನ್ನ, ನಿನ್ನ ನಿರುಕಿಸಲೆರೆವೆನೊರೆವ ಕೆಳೆನುಡಿಯ ನನ್ನೆಳೆಯ ಬಣ್ಣಿಸುವ ಚಿಣ್ಣ ಕವಿಯೊಡೆಯ | ಹೊನ್ನಿನಂಬಿಯ ಗಾಡಿಯಿಂದ ತೇಲಾಡು, ಇನ್ನು ಪಾರದಿರೆನ್ನ ಬಳಿಯ ಸೊಗಡು; ಚಿಟ್ಟೆ ನೀ ನೆನವೊಳೆನ್ನಳವೆಯನಳುಂಬಂ ತಿಟ್ಟ ವಿಡೆ ಕಲವುದೆನ್ನಯ ಕುಟುಂಬಂ!
ಇನಿದು ಕಟ್ಟಿ ನಿದಮವ ಹಸುಳೆಯ ಹೊತ್ತು ಕನಸಂತೆ ಮುಗಿದುದೆಯಾಟದೊಲವೆತ್ತು, ತಂಗಿಯೊಡಗೂಡಿ- ಅಕಟವಳೆಲ್ಲಿಗಿಂದು ? ಬೆಂಗೊಳುತ ಬೇಟೆಯಾಡಿದೆ ನಿಮ್ಮನಂದು.
12
ಕಿರುಬೇಡವಂತೆ ಪೊದೆಪೊದೆ ಸೋವ, ನಿಮ್ಮ ನರೆಬರನು ಹೊರಡಿಸಿ ಹಿತ್ತಿಲೊಳಗಮ್ಮ, ಸೆರೆವಿಡಿದು ಮುದ್ದು ತಂಗಿಗ ನೀಡಲವಳು ಗರಿಯ ದೂಳನು ಮಲ್ಲನೋರಸಲಳುಕುವಳು !
16
ಪರಮಾತ್ಮನೆಲ್ಲಿ ರುವನು ? ಪರಮಾತ್ಮನಾರೆಂದು ತಿಳಿಯಲೆಳಸುವೆಯಾ ? ಇರುವನೆತ್ತಲೆನುತ್ತ ಕೇಳಲಿಚ್ಛಿಪೆಯಾ ?<noinclude></noinclude>
piu05hax0qr4k7fwrpqmcwffkbd61fp
317400
317399
2026-05-05T16:00:35Z
Pragathi. BH
7585
317400
proofread-page
text/x-wiki
<noinclude><pagequality level="3" user="Pragathi. BH" /></noinclude>________________
{{center|ಚಿಟ್ಟೆಗೆ}}
(Wordsworth ಎಂಬ ಅಂಗ್ಲ ಕವಿಯ ಕವಿತೆಯನ್ನು ಅವಲಂಬಿಸಿ ಬರೆದುದು).
ನಿಂದಿರು ಕುಲುಂಕದಿರೆರಂಕೆಗಳ ನಿನ್ನ, ಮುಂದು ಬಳಿಸಂದು ಕುಣಿ ಕಣ್ಣೆದುರೊಳೆನ್ನ, ನಿನ್ನ ನಿರುಕಿಸಲೆರೆವೆನೊರೆವ ಕೆಳೆನುಡಿಯ ನನ್ನೆಳೆಯ ಬಣ್ಣಿಸುವ ಚಿಣ್ಣ ಕವಿಯೊಡೆಯ | ಹೊನ್ನಿನಂಬಿಯ ಗಾಡಿಯಿಂದ ತೇಲಾಡು, ಇನ್ನು ಪಾರದಿರೆನ್ನ ಬಳಿಯ ಸೊಗಡು; ಚಿಟ್ಟೆ ನೀ ನೆನವೊಳೆನ್ನಳವೆಯನಳುಂಬಂ ತಿಟ್ಟ ವಿಡೆ ಕಲವುದೆನ್ನಯ ಕುಟುಂಬಂ!
ಇನಿದು ಕಟ್ಟಿ ನಿದಮವ ಹಸುಳೆಯ ಹೊತ್ತು ಕನಸಂತೆ ಮುಗಿದುದೆಯಾಟದೊಲವೆತ್ತು, ತಂಗಿಯೊಡಗೂಡಿ- ಅಕಟವಳೆಲ್ಲಿಗಿಂದು ? ಬೆಂಗೊಳುತ ಬೇಟೆಯಾಡಿದೆ ನಿಮ್ಮನಂದು.
12
ಕಿರುಬೇಡವಂತೆ ಪೊದೆಪೊದೆ ಸೋವ, ನಿಮ್ಮ ನರೆಬರನು ಹೊರಡಿಸಿ ಹಿತ್ತಿಲೊಳಗಮ್ಮ, ಸೆರೆವಿಡಿದು ಮುದ್ದು ತಂಗಿಗ ನೀಡಲವಳು ಗರಿಯ ದೂಳನು ಮಲ್ಲನೋರಸಲಳುಕುವಳು !
16
ಪರಮಾತ್ಮನೆಲ್ಲಿ ರುವನು ? ಪರಮಾತ್ಮನಾರೆಂದು ತಿಳಿಯಲೆಳಸುವೆಯಾ ? ಇರುವನೆತ್ತಲೆನುತ್ತ ಕೇಳಲಿಚ್ಛಿಪೆಯಾ ?<noinclude></noinclude>
dp9j8rpmjof22ivrylt0t59fegtz85n
317468
317400
2026-05-06T06:38:46Z
Shreelatha.Halemane
7642
/* Validated */
317468
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{center|'''ಚಿಟ್ಟೆಗೆ'''}}
(Wordsworth ಎಂಬ ಅಂಗ್ಲ ಕವಿಯ ಕವಿತೆಯನ್ನು ಅವಲಂಬಿಸಿ ಬರೆದುದು).
ನಿಂದಿರು ಕುಲುಂಕದಿರೆರಂಕೆಗಳ ನಿನ್ನ,
ಮುಂದು ಬಳಿಸಂದು ಕುಣಿ ಕಣ್ಣೆದುರೊಳೆನ್ನ,
ನಿನ್ನ ನಿರುಕಿಸಲೆರೆವೆನೊರೆವ ಕೆಳೆನುಡಿಯ
ನನ್ನೆಳೆಯ ಬಣ್ಣಿಸುವ ಚಿಣ್ಣ ಕವಿಯೊಡೆಯ! 4
ಹೊನ್ನಿನಂಬಿಯ ಗಾಡಿಯಿಂದ ತೇಲಾಡು,
ಇನ್ನು ಪಾರದಿರೆನ್ನ ಬಳಿಯ ಸೊಗಡು;
ಚಿಟ್ಟೆ ನೀ ನೆನವೊಳೆನ್ನಳವೆಯನಳುಂಬಂ
ತಿಟ್ಟ ವಿಡೆ ಕಲವುದೆನ್ನಯ ಕುಟುಂಬಂ! 8
ಇನಿದು ಕಟ್ಟಿ ನಿದಮವ ಹಸುಳೆಯ ಹೊತ್ತು
ಕನಸಂತೆ ಮುಗಿದುದೆಯಾಟದೊಲವೆತ್ತು,
ತಂಗಿಯೊಡಗೂಡಿ- ಅಕಟವಳೆಲ್ಲಿಗಿಂದು ?
ಬೆಂಗೊಳುತ ಬೇಟೆಯಾಡಿದೆ ನಿಮ್ಮನಂದು. 12
ಕಿರುಬೇಡವಂತೆ ಪೊದೆಪೊದೆ ಸೋವ, ನಿಮ್ಮ
ನರೆಬರನು ಹೊರಡಿಸಿ ಹಿತ್ತಿಲೊಳಗಮ್ಮ,
ಸೆರೆವಿಡಿದು ಮುದ್ದು ತಂಗಿಗ ನೀಡಲವಳು
ಗರಿಯ ದೂಳನು ಮಲ್ಲನೋರಸಲಳುಕುವಳು !16
{{center|———}}
{{center|'''ಪರಮಾತ್ಮನೆಲ್ಲಿರುವನು ?''' }}
ಪರಮಾತ್ಮನಾರೆಂದು ತಿಳಿಯಲೆಳಸುವೆಯಾ ?
ಇರುವನೆತ್ತಲೆನುತ್ತ ಕೇಳಲಿಚ್ಛಿಪೆಯಾ ? ||೧||<noinclude></noinclude>
juoe2uknvadd96pfgzwxtq24won00ej
ಪುಟ:ಗಿಳಿವಿಂಡು.djvu/೧೬
104
87654
317401
207636
2026-05-05T16:05:12Z
Pragathi. BH
7585
/* Proofread */
317401
proofread-page
text/x-wiki
<noinclude><pagequality level="3" user="Pragathi. BH" /></noinclude>________________
{{center|ಬಾನಕ್ಕಿಗೆ}}
ತನ್ನ ಕಡುಸೊಡರ ಬೆ
ಳ್ಳನ್ನ ತಿಳಿಮುಂಜಾವ ದನ್ನ ಮುಗುಳಿಸುವ ಬೆಳ್ಳಿಯ ಬಟ್ಟಲಿಂ
ಚನ್ನೆಸುವ ಕೂರ್ಗಣೆಗ
ಳಿನ್ನದೆಲ್ಲಿಹುದೆಂಬು ದನ್ನರಿವೆವೆಂತೊ ಕ೦ಗೂಳದನ್ನೆಗಂ
ಕಳಕಳಿಸುತಿಹುದೆಲ್ಲ
ವಿಳೆಗಾಳಿ ನಿನ್ನುಲಿಗೆ ಬೆಳೆವಿರುಳು ಬಯಲಾಗಲೆಂಟಿ ಮುಗಿಲಿಂ
ಬೆಳುಗದಿರನುರೆ ತನ್ನ
ಬೆಳುಗದಿರ ಸಯ್ಗೆ ರೆಯೆ ತುಳುಕುತ ನಭಂ ಪೊನರಿಯುವಂತೆ
ಅರಿಯವಾರೆಂದು ನೀ
ನಿರುವುದೇಂ ನಿನಗೆ ಕ ಟೊರೆಯಂದುವರಿಯೆವೀ ನಿನ್ನ ಕೆಲದಿಂ
ಕರೆವಿಂಚರದ ಧಾರೆ
ಯೋರೆಯ ಮೀರುವನಿಗಳ ನೈರಚದಾ ಮಳವಿಲ್ಲನಾಂತ ಮುಗಿಲು.
ಬಗೆತದೊಳಬೆಳಕಿನಲಿ
ಬಿಗಿಯಡಗಿ ಜಗವಣಂ ಬಗೆಗೋಳದ ಕೋರಿಕೆಯಳರ್ಕೆ ಜಗಕೆ
ಬಗೆವುಗುವಿನಂ ತನ್ನೊ
ಸಗೆಗಳಂ ಸ್ವಚ್ಛಂದ ಮೊಗೆತಂದು ಹಾಡುವಾ ಕವಿಯೊ ನೀನು ?
ಅರಮನೆಯ ಗೋಪುರದಿ
ವಿರಹಭಾರದಿ ಬಳುಕು ವಿರವನೇಕಾಂತದಾ ನೆಲೆಯ ವಿಸಟಂ<noinclude></noinclude>
j67orf1lppbmeuqq7tr4g5akmzn6pa1
317470
317401
2026-05-06T06:42:17Z
Shreelatha.Halemane
7642
/* Validated */
317470
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{center|ಬಾನಕ್ಕಿಗೆ}}
ತನ್ನ ಕಡುಸೊಡರ ಬೆ
ಳ್ಳನ್ನ ತಿಳಿಮುಂಜಾವ
ದನ್ನ ಮುಗುಳಿಸುವ ಬೆಳ್ಳಿಯ ಬಟ್ಟಲಿಂ
ಚನ್ನೆಸುವ ಕೂರ್ಗಣೆಗ
ಳಿನ್ನದೆಲ್ಲಿಹುದೆಂಬು ದನ್ನರಿವೆವೆಂತೊ ಕ೦ಗೂಳದನ್ನೆಗಂ 30
ಕಳಕಳಿಸುತಿಹುದೆಲ್ಲ
ವಿಳೆಗಾಳಿ ನಿನ್ನುಲಿಗೆ
ಬೆಳೆವಿರುಳು ಬಯಲಾಗಲೆಂಟಿ ಮುಗಿಲಿಂ
ಬೆಳುಗದಿರನುರೆ ತನ್ನ
ಬೆಳುಗದಿರ ಸಯ್ಗೆರೆಯೆ
ತುಳುಕುತ ನಭಂ ಪೊನರಿಯುವಂತೆ 36
ಅರಿಯವಾರೆಂದು ನೀ
ನಿರುವುದೇಂ ನಿನಗೆ ಕ
ಟೊರೆಯಂದುವರಿಯೆವೀ ನಿನ್ನ ಕೆಲದಿಂ
ಕರೆವಿಂಚರದ ಧಾರೆ
ಯೋರೆಯ ಮೀರುವನಿಗಳ
ನೈರಚದಾ ಮಳವಿಲ್ಲನಾಂತ ಮುಗಿಲು. 42
ಬಗೆತದೊಳಬೆಳಕಿನಲಿ
ಬಿಗಿಯಡಗಿ ಜಗವಣಂ
ಬಗೆಗೋಳದ ಕೋರಿಕೆಯಳರ್ಕೆ ಜಗಕೆ
ಬಗೆವುಗುವಿನಂ ತನ್ನೊ
ಸಗೆಗಳಂ ಸ್ವಚ್ಛಂದ
ಮೊಗೆತಂದು ಹಾಡುವಾ ಕವಿಯೊ ನೀನು ? 48
ಅರಮನೆಯ ಗೋಪುರದಿ
ವಿರಹಭಾರದಿ ಬಳುಕು
ವಿರವನೇಕಾಂತದಾ ನೆಲೆಯ ವಿಸಟಂ<noinclude></noinclude>
q2jrsm0d5w9nika3npc61ex8ti63trz
ಪುಟ:ಗಿಳಿವಿಂಡು.djvu/೧೭
104
87655
317402
207637
2026-05-05T16:20:41Z
Pragathi. BH
7585
/* Proofread */
317402
proofread-page
text/x-wiki
<noinclude><pagequality level="3" user="Pragathi. BH" /></noinclude>________________
{{center|ಗಿಳಿವಿಂಡು}}
ಬರಿವಕರನಿತೆ ಸುನು
ಧುರ ಗಾನದಲಿ ಸಂತ ವಿರಿಸುವ ಕುಲೀನ ಕನ್ನಿಕೆಯೋ ನೀನು ?
ತೊಳಲ್ಪ ಮಂಜಿನ ತಪ್ಪ
ಲೊಳಗೆ ತನ್ನೊಡಲ ಮರೆ ಗೊಳಿಸ ಹೂವುಲ್ಲು ಗಳ ಬಾಸಣಿಯೊಳು
ಸುಳುಹು ಕಾಣಿಸದೆಲರ
ತೆಳುವ ಬಣ್ಣ ನ ಚಲ್ಲ ತಳಿವ ಮಿಸುನಿಯ ಮಿಂಚುಹುಳುವೊ ನೀನು ?
ಬಿಸಿಯ ಗಾಳಿಗೆ ಬಳಲಿ
ದೆಸಳುದುರೆ, ಪರಿಮಳವ ಕಸಿದೊಯ್ಯ, ಕಳ್ಲರ ಬಿಣ್ಣರಿಗಳು
ಕುಸಿವನಕ ಕಡುಗಂಪ
ಪಸರಿಸುತ ಹಸುರೆಲೆಯ ಹಸೆಯೊಳೊರಗಿರುವ ತಾವರೆ ನೀನು ?
ಮಿನುಗುವುಲ್ಲಲಿ ಸುಗ್ಗಿ
ಯಿನಿಸೂಸುವಳೆಮಳೆಯ ದನಿಯೊ ? ಮಳೆಯಿಂದೆಚ್ಚರಂತಲರ್ಗಳೊ ?
ತನಿವೆತ್ತ, ತಿಳಿವೆ,
ಮನಕೆ ಹರಿಸಂಬತ್ತ ವನಿತೆಲ್ಲ ಮೂಾರುತಿದೆ ನಿನ್ನಿಂಚರಂ
ಗರಿಯ ವಿಕ್ಕಿರನೊ ಕಿ
ನರನೆ ಬಗೆವೆದೆಯ ಮಾ ಧುರಿಯನರುಹಮಗಂದುಮಾಲಿಸಿಲ್ಲ
ಸುರೆಯ ಚರ್ಚರಿ ದಲ
ಕರೆಯ ಸಂಸ್ತುತಿ ಏದಿ ಸುರಿದಿಂತು ದಿವ್ಯ ಹರ್ಷವೇಶವಂ.<noinclude></noinclude>
rp027ik859s0c3um46bks9x4trp5j1n
317473
317402
2026-05-06T06:49:55Z
Shreelatha.Halemane
7642
/* Validated */
317473
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{center|ಗಿಳಿವಿಂಡು}}{{Right|5}}
ಬರಿವಕ್ಕರನಿತೆ ಸುಮ
ಧುರ ಗಾನದಲಿ ಸಂತ
ವಿರಿಸುವ ಕುಲೀನ ಕನ್ನಿಕೆಯೋ ನೀನು ? 54
ತೊಳಲ್ಪ ಮಂಜಿನ ತಪ್ಪ
ಲೊಳಗೆ ತನ್ನೊಡಲ ಮರೆ
ಗೊಳಿಪ ಹೂವುಲ್ಲುಗಳ ಬಾಸಣಿಯೊಳು
ಸುಳುಹು ಕಾಣಿಸದೆಲರ
ತೆಳುವ ಬಣ್ಣವ ಚಲ್ಲ
ತಳಿವ ಮಿಸುನಿಯ ಮಿಂಚುಹುಳುವೊ ನೀನು ? 60
ಬಿಸಿಯ ಗಾಳಿಗೆ ಬಳಲಿ
ದೆಸಳುದುರೆ, ಪರಿಮಳವ
ಕಸಿದೊಯ್ವ, ಕಳ್ಳೆಲರ ಬಿಣ್ಗರಿಗಳು
ಕುಸಿವನಕ ಕಡುಗಂಪ
ಪಸರಿಸುತ ಹಸುರೆಲೆಯ
ಹಸೆಯೊಳೊರಗಿರುವ ತಾವರೆ ನೀನು ? 66
ಮಿನುಗುವುಲ್ಲಲಿ ಸುಗ್ಗಿ
ಯಿನಿಸೂಸುವೆಳೆಮಳೆಯ
ದನಿಯೊ ? ಮಳೆಯಿಂದೆಚ್ಚರಂತಲರ್ಗಳೊ ?
ತನಿವೆತ್ತ, ತಿಳಿವೆತ್ತ,
ಮನಕೆ ಹರಿಸಂಬತ್ತ
ವನಿತೆಲ್ಲ ಮೀರುತಿದೆ ನಿನ್ನಿಂಚರಂ 72
ಗರಿಯ ವಿಕ್ಕಿರನೊ ಕಿ
ನ್ನರನೆ ಬಗೆವೆದೆಯ ಮಾ
ಧುರಿಯನರುಹೆಮಗೆಂದುಮಾಲಿಸಿಲ್ಲ
ಸುರೆಯ ಚರ್ಚರಿ ದಲ
ಕ್ಕರೆಯ ಸಂಸ್ತುತಿ ಏದಿ
ಸುರಿದಿಂತು ದಿವ್ಯ ಹರ್ಷವೇಶವಂ. 78<noinclude></noinclude>
8xaa1ra8vfwbremrwkg7ugrgqer5u7h
ಪುಟ:ಗಿಳಿವಿಂಡು.djvu/೧೮
104
87656
317424
207638
2026-05-06T01:42:17Z
Pragathi. BH
7585
/* Proofread */
317424
proofread-page
text/x-wiki
<noinclude><pagequality level="3" user="Pragathi. BH" /></noinclude>________________
{{center|ಬಾನಕ್ಕಿಗೆ}}
ಎಣೆಯಹುದೆ ನಿನ್ನ ಗಾ
ಯಣಕೆ ಮದುವೆಯ ತೂರ್ಯ ಮೆಣೆಬಹುದೆ ಜೈತ್ರಯಾತ್ರೆಯ ಘೋಷಿತಂ ?
ಬಣಗು ಹೆಮ್ಮೆಯದೆಲ್ಲ
ಗಣಿಸಲಾವುದೂ ಕೊರತ ಯಣಗಿರುವುದದರೊಳೆಂದರಿಯದಿಹೆವೆ ?
ಏ ವಿಷಯುಮಿಂತು ಸೊಗ
ದೀವ ಗಾನದ ಬುಗ್ಗೆ ? ಯಾವೆಲ್ಲ ಹೊಲವೊ ? ಯಾವಲೆಯ ಮಲೆಯೊ ?
ಯಾವ ಬಯಲಿನ ಬಾನ
ರೂವುಗಳೊ ? ಬಾಂಧವರ ನೋವ ನಿಯೊ ? ನೋವಿನರಿಯಮೆಯದೊ ?
ಕ್ಲಾಂತಿಯೇಂ ನಿನ್ನ ಕಡು
ಸಂತಸದ ತಿಳಿಮೆಗಿ ನ್ನೆಂತು ನಿನ್ನಯ ಬಳಿಗೆ ತನ್ನ ನೆಳಲಂ
ಚಿಂತೆ ಸಾರ್ಚಿತು ? ಕೂರ್ಮೆ
ಯಾ೦ತಿರುವೆಯಾದೊಡಂ, ನೀಂ ತಿಳಿಯ ಕೂರ್ಮಯುಮ್ಮಳಿಕೆಯಳಂ,
ತನುವಳಿವ ನಾವೆಂದೂ
ಕನಗಾ೦ಬ ವಿಷಯದಿಂ ದೆನಿತೊ ನಿಸದವಗಾಧವೆನಿತೊ ಸಾವಂ
ನೆನದೊಳಂ ಕನದೊಳಂ
ಮನನಿಸುವೆ ನೀನಲ್ಲ ಡಿನಿತು ತಿಳಿಸೆಳೆಯೋ ನಿನ್ನಯ ಗಾನಕೆ ?
ಹಿಂದುಮುಂದಕೆ ನೋಡಿ
ಹೊಂದದನು ಹಲುಬಲಾ ವೊಂದೂ ನೋವಿಂದಮ್ಮ ನಿಷ್ಕಪಟದಾ
96
102<noinclude></noinclude>
9yotfowngzs8vkpvf42ichdcwnz8uc9
317476
317424
2026-05-06T06:55:26Z
Shreelatha.Halemane
7642
/* Validated */
317476
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{center|ಬಾನಕ್ಕಿಗೆ}}
ಎಣೆಯಹುದೆ ನಿನ್ನ ಗಾ
ಯಣಕೆ ಮದುವೆಯ ತೂರ್ಯ
ಮೆಣೆಬಹುದೆ ಜೈತ್ರಯಾತ್ರೆಯ ಘೋಷಿತಂ ?
ಬಣಗು ಹೆಮ್ಮೆಯದೆಲ್ಲ—
ಗಣಿಸಲಾವುದೂ ಕೊರತೆ ಯಣಗಿರುವುದದರೊಳೆಂದರಿಯದಿಹೆವೆ ? 84
ಏ ವಿಷಯುಮಿಂತು ಸೊಗ
ದೀವ ಗಾನದ ಬುಗ್ಗೆ ?
ಯಾವೆಲ್ಲ ಹೊಲವೊ ? ಯಾವಲೆಯ ಮಲೆಯೊ ?
ಯಾವ ಬಯಲಿನ ಬಾನ
ರೂವುಗಳೊ ? ಬಾಂಧವರ
ನೋವ ನಲ್ಮೆಯೊ ? ನೋವಿನರಿಯಮೆಯದೊ ? 90
ಕ್ಲಾಂತಿಯೇಂ ನಿನ್ನ ಕಡು
ಸಂತಸದ ತಿಳಿಮೆಗಿ
ನ್ನೆಂತು ನಿನ್ನಯ ಬಳಿಗೆ ತನ್ನ ನೆಳಲಂ
ಚಿಂತೆ ಸಾರ್ಚಿತು ? ಕೂರ್ಮೆ
ಯಾ೦ತಿರುವೆಯಾದೊಡಂ,
ನೀಂ ತಿಳಿಯೆ ಕೂರ್ಮಯುಮ್ಮಳಿಕೆಯಳಲಂ, 96
ತನುವಳಿವ ನಾವೆಂದೊ
ಕನಗಾ೦ಬ ವಿಷಯದಿಂ
ದೆನಿತೊ ನಿಸದವಗಾಧಮೆನಿತೊ ಸಾವಂ
ನೆನದೊಳಂ ಕನದೊಳಂ
ಮನನಿಸುವೆ ನೀನಲ್ಲ
ಡಿನಿತು ತಿಳಿಸೆಳೆಯೋ ನಿನ್ನಯ ಗಾನಕೆ ? 102
ಹಿಂದುಮುಂದಕೆ ನೋಡಿ
ಹೊಂದದನು ಹಲುಬಲಾ
ವೊಂದೊ ನೋವಿಂದೆಮ್ಮ ನಿಷ್ಕಪಟದಾ<noinclude></noinclude>
b6krv8cxnhmf09peitbb1dhflitg5ce
317477
317476
2026-05-06T06:56:10Z
Shreelatha.Halemane
7642
317477
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{center|ಬಾನಕ್ಕಿಗೆ}}
ಎಣೆಯಹುದೆ ನಿನ್ನ ಗಾ
ಯಣಕೆ ಮದುವೆಯ ತೂರ್ಯ
ಮೆಣೆಬಹುದೆ ಜೈತ್ರಯಾತ್ರೆಯ ಘೋಷಿತಂ ?
ಬಣಗು ಹೆಮ್ಮೆಯದೆಲ್ಲ—
ಗಣಿಸಲಾವುದೂ ಕೊರತೆ ಯಣಗಿರುವುದದರೊಳೆಂದರಿಯದಿಹೆವೆ ? 84
ಏ ವಿಷಯುಮಿಂತು ಸೊಗ
ದೀವ ಗಾನದ ಬುಗ್ಗೆ ?
ಯಾವೆಲ್ಲ ಹೊಲವೊ ? ಯಾವಲೆಯ ಮಲೆಯೊ ?
ಯಾವ ಬಯಲಿನ ಬಾನ
ರೂವುಗಳೊ ? ಬಾಂಧವರ
ನೋವ ನಲ್ಮೆಯೊ ? ನೋವಿನರಿಯಮೆಯದೊ ? 90
ಕ್ಲಾಂತಿಯೇಂ ನಿನ್ನ ಕಡು
ಸಂತಸದ ತಿಳಿಮೆಗಿ
ನ್ನೆಂತು ನಿನ್ನಯ ಬಳಿಗೆ ತನ್ನ ನೆಳಲಂ
ಚಿಂತೆ ಸಾರ್ಚಿತು ? ಕೂರ್ಮೆ
ಯಾ೦ತಿರುವೆಯಾದೊಡಂ,
ನೀಂ ತಿಳಿಯೆ ಕೂರ್ಮಯುಮ್ಮಳಿಕೆಯಳಲಂ, 96
ತನುವಳಿವ ನಾವೆಂದೊ
ಕನಗಾ೦ಬ ವಿಷಯದಿಂ
ದೆನಿತೊ ನಿಸದವಗಾಧಮೆನಿತೊ ಸಾವಂ
ನೆನದೊಳಂ ಕನದೊಳಂ
ಮನನಿಸುವೆ ನೀನಲ್ಲ
ಡಿನಿತು ತಿಳಿಸೆಳೆಯೋ ನಿನ್ನಯ ಗಾನಕೆ ? 102
ಹಿಂದುಮುಂದಕೆ ನೋಡಿ
ಹೊಂದದನು ಹಲುಬಲಾ
ವೊಂದೊ ನೋವಿಂದೆಮ್ಮ ನಿಷ್ಕಪಟದಾ<noinclude></noinclude>
nxxc9ujk2mhpgmvzgqge3yfh8mpugvf
ಪುಟ:ಗಿಳಿವಿಂಡು.djvu/೧೯
104
87657
317425
207639
2026-05-06T01:45:22Z
Pragathi. BH
7585
/* Proofread */
317425
proofread-page
text/x-wiki
<noinclude><pagequality level="3" user="Pragathi. BH" /></noinclude>________________
{{Right|ಗಿಳಿವಿಂಡು}}
ನಂದ ತುಂಬಿದೆ, ಮನಂ
ಸಂದ ಬೇವಸವ ಬಗೆ ತಂದೊರೆವುದೆಮ್ಮ ಸ್ವಾದಿಷ್ಠ ಗೀತಂ.
108
ಅಳುಕು ಹಗೆ ಮದವ ಹೀ
ಗಳೆಯಲೆಮಗಾದೂಡಂ, ತುಳುಕೆ ಕಂಬನಿಯಣಂ ಪುಟ್ಟಿರದೊಡಂ,
ತಿಳಿಯೆ ನಾವೆಂತಕಟ
ಸುಳಿಯ ಬಲ್ಲೆವೊ ನಿನ್ನ ಹಳಸದೀ ನಲಿವಿನುಲಿವಿನ ಸನಿಹಕೆ
114
ಸವಿ ಸೊಗಸು ದನಿಯಖಿಲ
ಕವಿತೆಯಿಂ, ಕವಿತೆಯೊಳ ಗವಿತಿರುವ ಬಗೆಬಗೆಯ ನಿಧಿಸಿಚಯದಿಂ,
ಕವಿಗೆ ಗಡ ನಿನ್ನ ಜಾ
ಣುವೆಯೆನಿತೊ ವಾಸಿಯ ಇವೆ ? ನೆಲವ ಧಿಕ್ಕೆಂದು ಮಿಕ್ಕಿದವನೆ !
120
ಅರುಹನಗೆ ನಿನ್ನ ಮನ
ಮರಿತ ಹರುಷದೊಳರೆಯ, ನೆರವೇಕತಾನನಾಂತೊರೆಯ ತೂಣಂ
ಬಿರಿದನ್ನ ತುಟಿವರಿಯ,
ತಿರೆಯದಂ ಕೇಳ ಕಿವಿ ದೆರೆವುದಂದೀಗಳಾಂ ಕೇಳುವಂತೆ,
12<noinclude></noinclude>
kur59yoo9catkc2jtgjn62fhf4a5aje
317481
317425
2026-05-06T07:01:55Z
Shreelatha.Halemane
7642
/* Validated */
317481
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{center|ಗಿಳಿವಿಂಡು}}
ನಂದ ತುಂಬಿದೆ, ಮನಂ
ಸಂದ ಬೇವಸವ ಬಗೆ
ತಂದೊರೆವುದೆಮ್ಮ ಸ್ವಾದಿಷ್ಠ ಗೀತಂ 108
ಅಳುಕು ಹಗೆ ಮದವ ಹೀ
ಗಳೆಯಲೆಮಗಾದೊಡಂ,
ತುಳುಕೆ ಕಂಬನಿಯಣಂ ಪುಟ್ಟಿರದೊಡಂ,
ತಿಳಿಯೆ ನಾವೆಂತಕಟ
ಸುಳಿಯ ಬಲ್ಲೆವೊ ನಿನ್ನ
ಹಳಸದೀ ನಲಿವಿನುಲಿವಿನ ಸನಿಹಕೆ 114
ಸವಿ ಸೊಗಸು ದನಿಯಖಿಲ
ಕವಿತೆಯಿಂ, ಕವಿತೆಯೊಳ
ಗವಿತಿರುವ ಬಗೆಬಗೆಯ ನಿಧಿಸಿಚಯದಿಂ,
ಕವಿಗೆ ಗಡ ನಿನ್ನ ಜಾ
ಣುವೆಯೆನಿತೊ ವಾಸಿಯ
ಲ್ಲವೆ ? ನೆಲವ ಧಿಕ್ಕೆಂದು ಮಿಕ್ಕಿದವನೆ ! 120
ಅರುಹನಗೆ ನಿನ್ನ ಮನ
ಮರಿತ ಹರುಷದೊಳರೆಯ,
ನೆರಮೇಕತಾನಮಾಂತೊರೆಯ ತೂಣಂ
ಬಿರಿದನ್ನ ತುಟಿವರಿಯೆ,
ತಿರೆಯದಂ ಕೇಳೆ ಕಿವಿ
ದೆರೆವುದಂದೀಗಳಾಂ ಕೇಳುವಂತೆ, 126
{{center|———}}<noinclude></noinclude>
ax30hud793b5jpjr4hsbhjrz0d61e1u
ಪುಟ:ಗಿಳಿವಿಂಡು.djvu/೨೦
104
87658
317426
207640
2026-05-06T01:48:15Z
Pragathi. BH
7585
/* Proofread */
317426
proofread-page
text/x-wiki
<noinclude><pagequality level="3" user="Pragathi. BH" /></noinclude>________________
{{center|'ಹಿಂದುಸ್ತಾನ್ ಹಮಾರಾ'}}<br />
{{center|'ಹಿ೦ದುಸ್ತಾನ್ ಹಮಾರಾ'}}<br />
{{gap}}(ಲಾಹೋರಿನ ಡಾ ಶೇಖ್ ಮಹಮ್ಮದ್ ಆಖ್ಯಾಲರ ಉರ್ದು ಘಜಲನ್ನು
ಅವಲಂಬಿಸಿ ಬರೆದುದು)
ನನ್ನವಳೀ ಭಾರತ ಜನನಿ
|| ಧ್ರುವ ||
ಭೂಮಂಡಲದಿ ರಮಣೀಯಂ ಈ ಭಾರತವೆನ್ನಯ ನಿಲಯಂ, ನಾವೀಕೆಯ ಮರಿದುಂಬಿಗಳು, ಈಕೆಯನ್ನ ಜೀವನನಳಿನಿ ನಾವೆತ್ತಲಿದರು ಮುದದಿ ಹೃದಯಂಗಳೀಕೆಯ ಪದದಿ, ಇರಬಲ್ಲೆ ನಲ್ಲಿಯೆ ನಿಸದಂ ಹರಿವುದೆತ್ತಲೆ ಮೈದೆ ಧಮನಿ
ಗಿರಿಗುಂಪುಗಳ ಮುಡಿಯೇರಿ ಗಿರಿಯ ತಾವುದೊ ಗಗನವಿಹಾರಿಅದೆ ನಮ್ಮ ಚಿರ ಪ್ರತಿಹಾರಿ, ಅದೆ ಕಾವನೆಮ್ಮಯ ಕರುಣಿ ನೂರಾರು ನದಿಬಾಲೆಯರು ಈಕೆಯ೦ಕದಲಿ ನಲಿಯುವರು, ಈ ನವನಂದನದಿನಿದುಸುರಿ ಕರುಬಾಂತುದಮರರ ಧರಣಿ
ಧುನಿರಾಣಿ ಗಂಗೆಯೆ ನಿನಗೆ ನೆನಪಿಹುದೇನಾ ಶುಭ ಗಳಿಗೆ ಇಳಿದಂದು ನಿನ್ನಯ ದಡದಿ ಮುನ್ನ ಮೆಮ್ಮ ಪರಿಸೆಯ ಸರಣಿ ?
| ೫ |<noinclude></noinclude>
2rebvgt09if0k0bevl51dsgm24xnmwb
317427
317426
2026-05-06T01:48:45Z
Pragathi. BH
7585
317427
proofread-page
text/x-wiki
<noinclude><pagequality level="3" user="Pragathi. BH" /></noinclude>________________
{{center|'ಹಿಂದುಸ್ತಾನ್ ಹಮಾರಾ'}}<br />
{{center|'ಹಿ೦ದುಸ್ತಾನ್ ಹಮಾರಾ'}}
{{gap}}(ಲಾಹೋರಿನ ಡಾ ಶೇಖ್ ಮಹಮ್ಮದ್ ಆಖ್ಯಾಲರ ಉರ್ದು ಘಜಲನ್ನು
ಅವಲಂಬಿಸಿ ಬರೆದುದು)
ನನ್ನವಳೀ ಭಾರತ ಜನನಿ
|| ಧ್ರುವ ||
ಭೂಮಂಡಲದಿ ರಮಣೀಯಂ ಈ ಭಾರತವೆನ್ನಯ ನಿಲಯಂ, ನಾವೀಕೆಯ ಮರಿದುಂಬಿಗಳು, ಈಕೆಯನ್ನ ಜೀವನನಳಿನಿ ನಾವೆತ್ತಲಿದರು ಮುದದಿ ಹೃದಯಂಗಳೀಕೆಯ ಪದದಿ, ಇರಬಲ್ಲೆ ನಲ್ಲಿಯೆ ನಿಸದಂ ಹರಿವುದೆತ್ತಲೆ ಮೈದೆ ಧಮನಿ
ಗಿರಿಗುಂಪುಗಳ ಮುಡಿಯೇರಿ ಗಿರಿಯ ತಾವುದೊ ಗಗನವಿಹಾರಿಅದೆ ನಮ್ಮ ಚಿರ ಪ್ರತಿಹಾರಿ, ಅದೆ ಕಾವನೆಮ್ಮಯ ಕರುಣಿ ನೂರಾರು ನದಿಬಾಲೆಯರು ಈಕೆಯ೦ಕದಲಿ ನಲಿಯುವರು, ಈ ನವನಂದನದಿನಿದುಸುರಿ ಕರುಬಾಂತುದಮರರ ಧರಣಿ
ಧುನಿರಾಣಿ ಗಂಗೆಯೆ ನಿನಗೆ ನೆನಪಿಹುದೇನಾ ಶುಭ ಗಳಿಗೆ ಇಳಿದಂದು ನಿನ್ನಯ ದಡದಿ ಮುನ್ನ ಮೆಮ್ಮ ಪರಿಸೆಯ ಸರಣಿ ?
| ೫ |<noinclude></noinclude>
d9s5r579f4bgj5x7eunzufoea51fxig
317489
317427
2026-05-06T07:20:17Z
Shreelatha.Halemane
7642
/* Validated */
317489
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{center|'ಹಿಂದುಸ್ತಾನ್ ಹಮಾರಾ'}}<br />
{{center|''''ಹಿ೦ದುಸ್ತಾನ್ ಹಮಾರಾ''''}}
{{gap}}(ಲಾಹೋರಿನ ಡಾ ಶೇಖ್ ಮಹಮ್ಮದ್ ಆಖ್ಯಾಲರ ಉರ್ದು ಘಜಲನ್ನು
ಅವಲಂಬಿಸಿ ಬರೆದುದು)
{{center|'''ನಮ್ಮವಳೀ ಭಾರತ ಜನನಿ'''}}|| ಧ್ರುವ ||
ಭೂಮಂಡಲದಿ ರಮಣೀಯಂ
ಈ ಭಾರತವೆಮ್ಮಯ ನಿಲಯಂ,
ನಾವೀಕೆಯ ಮರಿದುಂಬಿಗಳು,
ಈಕೆಯೆಮ್ಮ ಜೀವನನಳಿನಿ ||೧||
ನಾವೆತ್ತಲಲೆದರು ಮುದದಿ
ಹೃದಯಂಗಳೀಕೆಯ ಪದದಿ,
ಇರಬಲ್ಲೆವಲ್ಲಿಯೆ ನಿಸದಂ
ಹರಿವುದೆತ್ತಲೆಮ್ಮೆದೆ ಧಮನಿ||೨||
ಗಿರಿಗುಂಪುಗಳ ಮುಡಿಯೇರಿ
ಗಿರಿಯಾವುದೊ ಗಗನವಿಹಾರಿ
ಅದೆ ನಮ್ಮ ಚಿರ ಪ್ರತಿಹಾರಿ,
ಅದೆ ಕಾವನೆಮ್ಮಯ ಕರುಣಿ ||೩||
ನೂರಾರು ನದಿಬಾಲೆಯರು
ಈಕೆಯ೦ಕದಲಿ ನಲಿಯುವರು,
ಈ ನವನಂದನದಿನಿದುಸುರಿ
ಕರುಬಾಂತುದಮರರ ಧರಣಿ||೪||
ಧುನಿರಾಣಿ ಗಂಗೆಯೆ ನಿನಗೆ
ನೆನಪಿಹುದೇನಾ ಶುಭ ಗಳಿಗೆ
ಇಳಿದಂದು ನಿನ್ನಯ ದಡದಿ
ಮುನ್ನಮೆಮ್ಮ ಪರಿಸೆಯ ಸರಣಿ ?| ೫ |<noinclude></noinclude>
o2cop8kwa1989aygmsnhvmbgtfjlpnz
ಪುಟ:ಗಿಳಿವಿಂಡು.djvu/೨೧
104
87659
317442
207641
2026-05-06T02:31:05Z
Shreelatha.Halemane
7642
/* Proofread */
317442
proofread-page
text/x-wiki
<noinclude><pagequality level="3" user="Shreelatha.Halemane" /></noinclude>________________
{{center|ಗಿಳಿವಿಂಡು}}{{Right|9}}
ಧರುಮಂಗಳರುಹವು ನಮಗೆ
ಹಗೆಯನ್ನಿರಿಸಲೆಮ್ಮೊಳಗೆ
ಭಾರತೇಯರಾವೆಮಗೊಂದೆ
ತವರೀಕೆಯೆ ನಮ್ಮಯ ಜನನಿ ||೬||
ಮುನ್ನಾದ ಹಲ ನಾಡಿಂದು
ಇತಿಹಾಸದಿ ಕನವರಿಪಂದು,
ಕಂದದು ಕುಂದದು ಎಂದೆಂದು
ಮೀಕೆಯ ಸೌಭಾಗ್ಯದ ತರಣಿ ||೭ ||
ನಿನ್ನ ನಾಮವನೆ ಪಾಡುವೆವು,
ನಾವಿದನೊಂದನೆ ಬೇಡುವೆವು
ನಮ್ಮನಿಂತೆ ಜನುಮಜನುಮದಿ |
ನಿನ್ನುದರದಿ ತಳೆಯೌ ಜನನಿ||೮||
{{center|ವಿದಾಯ}}
(1911ನೆಯ ಎಪ್ರಿಲ್ ತಿಂಗಳ - Modern Review' ಮಾಸಪತ್ರಿಕೆಯಲ್ಲಿ ಪ್ರಕಟವಾದ ಶ್ರೀ ರವೀಂದ್ರನಾಥ ಠಾಕೂರರ " Farewell ' ಎಂಬ ಕವಿತೆಯನ್ನು ಅನುವರ್ತಿಸಿ
ಬರೆದುದು)
ಫೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು !
ಮಬ್ಬ ಮರೆಯ ಮುಂಜಾನೆಯಲಿ
ಬರಿತೋಳ್ಗಳ ನಿಡುಚಾಚುತಲಿ,
ಎಲ್ಲಿಹೆ ಮಗುವೇ ? ಬಾರೆಂದು 5
ದಳದಳನೆನ್ನ ನೀ ಕರೆವಂದು,
ಅವ್ವಾ ಮುದ್ದಿನ ಮಗುವಿಲ್ಲಿ
ಇಲ್ಲವೆನುವೆ ನಿನ್ನ ಕಿವಿಯಲ್ಲಿ
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು 10<noinclude></noinclude>
nsrxtkpabwfjpm3ziy37qccxleg8w07
ಪುಟ:ಗಿಳಿವಿಂಡು.djvu/೨೨
104
87660
317447
207642
2026-05-06T03:17:36Z
Pragathi. BH
7585
/* Proofread */
317447
proofread-page
text/x-wiki
<noinclude><pagequality level="3" user="Pragathi. BH" />{{rh|center=ವಿದಾಯ|left=|10right=}}</noinclude>________________
ಅಲೆವೆಲರುಸಿರಿಂ ಹುಯ್ಯುವೆನು, ನಿನ್ನೆದೆಯಿಂ ನಿಡುಸುಯ್ಯುವೆನು; ಬಿಮ್ಮನೆ ತೋಳುಗಳಿಂದೆನ್ನ ಬಿಗಿವಿಡಿಯದೊಲೋಡುವೆ ನಿನ್ನ, ನೀರಿನ ಕಿರುದೆರೆಯಾಗುತಲಿ, ಯಾರನ್ನರಿಯದೋಲೀಸುತಲಿ, ಮಾಯುವ ನಿನ್ನನು ಬಲವಂದು ಮುರಿಮುರಿದಪ್ಪಿ ಕೊಳುವೆನಂದು ಪೋಗಗೋಡೆನ್ನನು ತಾಯೆ ಬಿಡು, ಮುದ್ದಿನ ತಾಯೇ ಪೊಗಗೊಡು
ಸೂಸುವ ಸೇಸೆಯ ಸೋನೆಯಲಿ ಇರುಳಲಿ ನೀನಮ್ಮ ಮನೆಯಲಿ ಒಂಟಿ ಮಲಗಿ ನಮ್ಮ ಹಸೆಯಲ್ಲಿ ಮಯೂರೆತೆನ್ನನೆ ನೆನೆವಲ್ಲಿ, ತಟತಟ ತಟಕುವ ತನಿಯೆಲೆಯಿಂ ತೊದಲಾಡುವೆನಿಂಬನಿಯುಲಿಯಿಂ ಮುಚ್ಚಲು ಮರೆತಿಹ ಕಿಟಕಿಗಳಿಂ ಮಿಂಚುವ ಮಿಂಚಿನ ಮೊಟಕುಗಳಿಂಅಂದಿನ ನನ್ನಟ್ಟಸವನ್ನ ಬಗೆಯಲಳವೆ ಅನ್ನಾ ನಿನ್ನ ?
ಮೂಾರಿದಿರುಳ ಕಗ್ಗತ್ತಲಲಿ ನೀನೆಚ್ಚರವಿರೆ ಮರುಗುತಲಿ, ಮಿರುರೆಪ್ಪೆಯ ತಾರಗೆಯಾಗಿ ಮಲಗಪ್ಪಾ ಎನುವೆನು ಬಾಗಿ ಅಳಲಿ ಬಳಲಿ ಕಡೆಯಲಿ ದಣಿದು ಪವಡಿಸುತಲೆ ನೀನರೆಮಣಿದು, ಚಂದ್ರುನ ಪೊದೆಗದಿರಾಗುವೆನು,<noinclude></noinclude>
khszuj3qtsmymdx0tuqfbkhf9e8ot18
ಪುಟ:ಗಿಳಿವಿಂಡು.djvu/೨೩
104
87661
317448
207643
2026-05-06T03:24:24Z
Pragathi. BH
7585
/* ಪರಿಶೀಲಿಸಲಾಗಿಲ್ಲ */
317448
proofread-page
text/x-wiki
<noinclude><pagequality level="1" user="Pragathi. BH" />{{rh|center=ಗಿಳಿವಿಂಡು|left=|right=11}}</noinclude>________________
ನಿನ್ನ ಹಸೆಯನಕ ಸಾಗುವೆನು, ಇಳಿಯುತ ಚುಂಬಿಸಿ ತಂಗುವೆನು ನಿನ್ನ ಹನಿವ ನನೆಗಂಗಳನು
ನಿನ್ನೆವೆಗದವಿನಿಸರಳಿರಲು ಹೊಂಚುತ ಹಣಕುವೆನೆಳಬರಲು, ಸಸಿನೆ ನುಸುಳಿ ಕನಸಲಿ ನಿನ್ನ ಮುದ್ದಿ ಸುವೆನು ನಿದ್ದಿ ಸುವನ್ನ ಬೆಪ್ಪನೆದ್ದು ನೀ ದಿಗಿಲೆಂದು ಹಸೆಯೊಳೆನ್ನ ತಡವರಿಪಂದು, ಯಾರಿನ್ನೆಗಮರಿಯದಿಹಲ್ಲಿ ತಟ್ಟನೆ ಮೆಯ್ಗ ರೆಯುವೆನಲ್ಲಿ ಪೋಗಗೊಡೆನ್ನನು ತಾಯೆ ಬಿಡು, ಮುದ್ದಿನ ತಾಯೇ ಪೋಗಗೊಡು
ಮಾನವಮಿಯ ಹಬ್ಬದ ದಿನದಿ ಬಾಲಕರೆಮ್ಮಯ ಪೂಬನದಿ ಆಡಲು ಬಂದು ನುಡಿವರಂದು ಈ ಮನೆಯಲ್ಲಿ ಮಗುವಿಲ್ಲೆಂದು; ಅಂದಾದರು ಕೊಳಲಿಂಚರದಿ ತೇಲುತ ರವಿಗದಿರಂಬರದಿ, ಮನೆಗೆಲಸವ ಗೆಯ್ಯುವ ನಿನ್ನ ಸೆರಗನೆ ಹಿಡಿದಾಂ ಬಿಡೆ ಬೆನ್ನ, ಪೋಗಗೊಡೆನ್ನನು ತಾಯೆ ಬಿಡು, ಮುದ್ದಿನ ತಾಯೇ ಪೋಗಗೊಡು.
ಹಬ್ಬದಡುಗೆರೆಗಳನ್ನು ತಂದು ನಮ್ಮಯ ಮನೆಗತ್ತಿಗೆ ಬಂದು,<noinclude></noinclude>
szu52n9o9ki1ppto0xymc5gwt3fwo5s
317449
317448
2026-05-06T03:24:38Z
Pragathi. BH
7585
/* Proofread */
317449
proofread-page
text/x-wiki
<noinclude><pagequality level="3" user="Pragathi. BH" />{{rh|center=ಗಿಳಿವಿಂಡು|left=|right=11}}</noinclude>________________
ನಿನ್ನ ಹಸೆಯನಕ ಸಾಗುವೆನು, ಇಳಿಯುತ ಚುಂಬಿಸಿ ತಂಗುವೆನು ನಿನ್ನ ಹನಿವ ನನೆಗಂಗಳನು
ನಿನ್ನೆವೆಗದವಿನಿಸರಳಿರಲು ಹೊಂಚುತ ಹಣಕುವೆನೆಳಬರಲು, ಸಸಿನೆ ನುಸುಳಿ ಕನಸಲಿ ನಿನ್ನ ಮುದ್ದಿ ಸುವೆನು ನಿದ್ದಿ ಸುವನ್ನ ಬೆಪ್ಪನೆದ್ದು ನೀ ದಿಗಿಲೆಂದು ಹಸೆಯೊಳೆನ್ನ ತಡವರಿಪಂದು, ಯಾರಿನ್ನೆಗಮರಿಯದಿಹಲ್ಲಿ ತಟ್ಟನೆ ಮೆಯ್ಗ ರೆಯುವೆನಲ್ಲಿ ಪೋಗಗೊಡೆನ್ನನು ತಾಯೆ ಬಿಡು, ಮುದ್ದಿನ ತಾಯೇ ಪೋಗಗೊಡು
ಮಾನವಮಿಯ ಹಬ್ಬದ ದಿನದಿ ಬಾಲಕರೆಮ್ಮಯ ಪೂಬನದಿ ಆಡಲು ಬಂದು ನುಡಿವರಂದು ಈ ಮನೆಯಲ್ಲಿ ಮಗುವಿಲ್ಲೆಂದು; ಅಂದಾದರು ಕೊಳಲಿಂಚರದಿ ತೇಲುತ ರವಿಗದಿರಂಬರದಿ, ಮನೆಗೆಲಸವ ಗೆಯ್ಯುವ ನಿನ್ನ ಸೆರಗನೆ ಹಿಡಿದಾಂ ಬಿಡೆ ಬೆನ್ನ, ಪೋಗಗೊಡೆನ್ನನು ತಾಯೆ ಬಿಡು, ಮುದ್ದಿನ ತಾಯೇ ಪೋಗಗೊಡು.
ಹಬ್ಬದಡುಗೆರೆಗಳನ್ನು ತಂದು ನಮ್ಮಯ ಮನೆಗತ್ತಿಗೆ ಬಂದು,<noinclude></noinclude>
54bzpnja0rg2vg4r4jky5yeucwqherj
ಪುಟ:ಗಿಳಿವಿಂಡು.djvu/೨೪
104
87662
317450
207644
2026-05-06T03:28:47Z
Pragathi. BH
7585
/* Proofread */
317450
proofread-page
text/x-wiki
<noinclude><pagequality level="3" user="Pragathi. BH" />{{rh|center=ಹೊಲೆಯನು ಯಾರು?|left=12|right=}}</noinclude>_____________
65
ಅಕ್ಕಾ ಮಗುವೆಲ್ಲಿಹುದೆಂದು ಕೇಳುವಳಾಕೆಗೆ ಪೇಳಂದು_ಎಲ್ಲೆಲ್ಲಿಯು ನನ್ನ ಮಗುವಿಹುದು, ನೋಡೆನ್ನಯ ಕಣ್ಣಾಲಿಯದು ! ಎನ್ನಯ ಮೊಲೆಯ ಕುಡಿಯುತಿಹುದು, ಎನ್ನಂಕದಲಿದೊ ಕುಳಿತಿಹುದು ! ಪೋಗಗೊಡೆನ್ನನು ತಾಯೆ ಬಿಡು, ಮುದ್ದಿನ ತಾಯೇ ಪೋಗಗೊಡು
70
{{center|ಹೊಲೆಯನು ಯಾರು ?}}
|| ಪಲ್ಲ||
ಹೊಲೆಯನಾರೂರ ಹೊರಗಿರುವವನೆ ಗೆಳೆಯ ? ಜಾತಿಯಿಂದಲ್ಲ ಗುಣದಿಂದಹನು ಹೊಲೆಯ ಇಬ್ಬರಾಡುವ ಗುಟ್ಟು ಕದ್ದು ಕೇಳುವ ಹೊಲೆಯ, ಗಂಡಹೆಂಡಿರ ಬೇರೆ ಮಾಡುವವ ಹೊಲೆಯ | ಚಾಡಿ ಮಾತಾಡಿ ಭೇದವ ಕಲ್ಪಿಪನೆ ಹೊಲೆಯ, ಒಣಹರಟೆಯಿಂ ಕಾಲ ಕಳೆಯುವವ ಹೊಲೆಯ
ಬಾಯಿಬಾರದ ಜಂತುಗಳ ಕಾಡುವವ ಹೊಲೆಯ, ಪಾಲ ಕುಡಿದಾಕಳನು ಸದೆವಾತ ಹೊಲೆಯ | ಮನೆಯ ಬತ್ತಿದ ಪಶುವಿಗುಣಿಸು ಕೊಡದವ ಹೊಲೆಯ, ಜೀವಿಗಳ ಕೊಂದು ಜೀವಿಸುವವನೆ ಹೊಲೆಯ
ಹೆಂಡ ಕುಡಿದರಸುಬೀದಿಯಲಿ ತಿರಿವವ ಹೊಲೆಯ, ಹಣವಿಟ್ಟು ಜೂಜಾಟವಾಡುವವ ಹೊಲೆಯ | ತನ್ನೊಡನೆ ಮಡದಿಯಲಿ ತೃಪ್ತಿ ಪಡದವ ಹೊಲೆಯ, ಪರರ ಧನವನಿತೆಯರ ಬಯಸುವವ ಹೊಲೆಯ<noinclude></noinclude>
dleuhis2n0x28dhelwanhy6532hci61
ಪುಟ:ಗಿಳಿವಿಂಡು.djvu/೨೫
104
87663
317451
207645
2026-05-06T03:33:24Z
Pragathi. BH
7585
/* Proofread */
317451
proofread-page
text/x-wiki
<noinclude><pagequality level="3" user="Pragathi. BH" /></noinclude>________________
ಗಿಳಿವಿಂಡು
_13
13
ಎಳೆಮಕ್ಕಳಿಗೆ ವಿದ್ಯೆ ಕಲಿಸಿಕೊಡದವ ಹೊಲೆಯ, ಯುವಕರಿಗೆ ದುರ್ಬುದ್ಧಿ ಕಲಿಸುವವ ಹೊಲೆಯ | ತಾನರಿತ ಜ್ಞಾನ ಪರರಿಗೆ ಪೇಳದವ ಹೊಲೆಯ, ತನ್ನಿಂದ ಹಿರಿಯರನು ಮನ್ನಿಸದ ಹೊಲೆಯ
ಪರರ ಬೇನೆಯಲಿ ಮನಹಿಗ್ಗು ವಾತನೆ ಹೊಲೆಯ, ಪೀಡಿತರನಿನಿಸು ಕನಿಕರಿಸದವ ಹೊಲೆಯ | ಪರರ ಹೊಗೆಯನು ನೋಡೆ ಕಾದಿರುವವನೆ ಹೊಲೆಯ, ಪಸಿದವರಿಗೊಂದು ತುತ್ತೆರಚದವ ಹೊಲೆಯ
ಹಣವ ಪಡೆದೊತ್ತೆಯನು ಹಿಂದೆ ಕೊಡದವ ಹೊಲೆಯ, ಹಣವಿದ್ದು ಸಾಲವನ್ನು ತೀರಿಸದ ಹೊಲೆಯ | * ಆಶೆವಾತನು ಕೊಟ್ಟು ಭಾಷೆ ತಪ್ಪುವ ಹೊಲೆಯ,' ಬಗೆಬಗೆದು ಮೋಸವನು ಮಾಡುವವ ಹೊಲೆಯ
ಶುದ್ದ ತಾನೆಂದು ಪರರನು ಮುಟ್ಟಿದವ ಹೊಲೆಯ, ಹೊಲೆಯರೆಂದನ್ಯರನು ಕರೆವವನೆ ಹೊಲೆಯ | ತಾನು ಮೇಲೆಂದುಚ್ಚಿ ಹೀನೈಸುವವ ಹೊಲೆಯ, ಕೀಳುದಸೆಯವರನುದ್ಧರಿಸದವ ಹೊಲೆಯ
|| ೬ ||
ತಾ ಬೋಧಿಸುವ ಧರ್ಮವಾಚರಿಸದವ ಹೊಲೆಯ, ತಾನು ತಾನೆಂದು ಶ್ಲಾಘಿಸುವವನು ಹೊಲೆಯ | ಪರರ ಹೊಲ್ಲೆ ಹದ ಕಾವ್ಯವ ಬಿತ್ತರಿಪ ಹೊಲೆಯ, ಪರರ ಗುಣಗಳಿಗೆ ಕುರುಡಾಗಿಹನೆ ಹೊಲೆಯ
||
೮ ||
ರಾಷ್ಟ್ರದುನ್ನತಿಯ ಸಾಧಿಸಿ ಶ್ರಮಿಸದವ ಹೊಲೆಯ, ತನ್ನ ರಾಷ್ಟ್ರಕೆ ದ್ರೋಹ ಚಿಂತಿಪನೆ ಹೊಲೆಯ | ಸ್ವಾರ್ಥದಿಂ ರಾಷ್ಟ್ರಹಿತವನು ಮರೆವವನು ಹೊಲೆಯ, ರಾಷ್ಟ್ರಭಕ್ತಿಯ ಲೇಶವಿಲ್ಲದವ ಹೊಲೆಯ<noinclude></noinclude>
ak3couldyudglx8cebvoivagroywei5
ಪುಟ:ಗಿಳಿವಿಂಡು.djvu/೨೬
104
87664
317452
207646
2026-05-06T03:35:51Z
Pragathi. BH
7585
/* Proofread */
317452
proofread-page
text/x-wiki
<noinclude><pagequality level="3" user="Pragathi. BH" /></noinclude>________________
14
ತುರ್ಕಿಯ ಪರವಾಗಿ ದೇವರೊಡನೆ ಪ್ರಾರ್ಥನೆ
ಎಲ್ಲವುಗಳಲ್ಲಿ ಹರಿಯನು ಕಾಣದವ ಹೊಲೆಯ, ಶ್ರೀಹರಿಯೊಳೆಲ್ಲವನು ಕಾಣದವ ಹೊಲೆಯ | ಮುಂಗೆಯ್ದ ಪಾಪಕನುತಾಪ ಪಡದವ ಹೊಲೆಯ, ದೇವಕೀನಂದನನ ನೆನೆಯದವ ಹೊಲೆಯ
|| ೧೦ ||
ತುರ್ಕಿಯ ಪರವಾಗಿ ದೇವರೊಡನೆ ಪ್ರಾರ್ಥನೆ
ಭೂಪಾಳಿ-ರು,ಂಪೆ
!! ೧ ||
ನೋಡು ನೋಡೆಲೊ ದೇವ |
ಗತಿಸಿಹೀನರ ಕಾವ, ನೋಡು ನಿನ್ನಯ ರಾಜ್ಯದೊಳರಾಜಕತೆಯ !
ನೋಡು ಪಡುವಣ ದಿಕ್ಕ,
ನೋಡು ಇತಲಿಯ ಸೊಕ್ಕ, ನೋಡು ದೀನ ತುರುಷ್ಕ ತ್ರಿಪಲಿಯರ ಕತೆಯ !
ಬಡ ತ್ರಿಪಲಿಯನ್ನಿತಲಿ
ಪಿಡಿದಿರುವುದೆನ್ನುತಲಿ ಮೊರೆಯಿಡುವ ಕುಂದನಕೆ ಕಿವಿಯ ಮುಚ್ಚಿ ಹೆಯಾ ?
ತೋಳಿನಬ್ಬರವನ್ನು
ಜಗಕೆ ತೋರುವೆನೆನ್ನು ತಿತಲಿ ಬೊಬ್ಬಿರಿವುದನು ತಾತ ಮೆಚ್ಚು ವೆಯಾ ?
ನೆಲವ ನುಂಗುವ ಹಸಿವೆ
ತಡೆಯದರಚುತ ಕಸಿವೆ ನೆನುತಲಿ ತುಡುಕಿಹುದು ತ್ರಿಪಲಿಯನು ದೊರೆಯೆ !
ಹೆಬ್ಬುಲಿಯ ಕಂಗೆದುರು
ಸಿಕ್ಕಿದಳೆವಲ್ಲ ಗರು ವಂದದಿಂತಕಿಯಷ ತಿಪಲಿಯನು ಪೊರೆಯೆ !
|| ೩ ||<noinclude></noinclude>
m2jjxxky9tmlep2bgfbmh889iajw7ew
ಪುಟ:ಗಿಳಿವಿಂಡು.djvu/೨೭
104
87665
317453
207647
2026-05-06T03:38:40Z
Pragathi. BH
7585
/* Proofread */
317453
proofread-page
text/x-wiki
<noinclude><pagequality level="3" user="Pragathi. BH" /></noinclude>________________
ಗಿಳಿವಿಂಡು
15
ಮೊನ್ನೆವರಮೀ ಇತಲಿ
ಪರವಶತೆಯಿಂದಲಿಲಿ ಯಂತೆ ಕಂಬನಿಯಗುಳ ನೆಕ್ಕಿದುದ ಮರೆಯ,
ಇಂದು ಗರ್ಜಿಸುತಿಹುದೆ ?
ಕಷ್ಟ ವಿನೊ೦ದಿಹುದೆ ? ಮಾನವರೋ ? ದಾನವರೋ ? ನಾನವರನರಿಯೆ !
|| ೪ ||
ಯಾವ ಇತಲಿಯ ವೀರ 1ಮಾಝಿನಿ ರಣಧೀರ ಪರತಂತ್ರದಿಂದಲುದ್ದರಿಸಿದನಿಲಿಯಂ,
ಸಕಲರಿಗೆ ಸ್ವಾತಂತ್ರ್ಯ,
ವೆಂದವನ ಗುರುಮಂತ್ರ ವಿದನಿತಲಿ ಮರೆತಿಹುದೆ ಸೊಕ್ಕಡರಿ ತಲೆಯಂ !
ಪೂರ್ವದಿ ವಿಲಾಯಿತಿಯ
ಹೃದಯವಾವಳ ಗತಿಯ ಭಾರದಿಂ ಜಗ್ಗಿ ದುದೂ ಆ ತುರುಕರವನಿ
ಅಬಲೆಯಾಗಿಹಳೀಗ.
ಇತಲಿಯವಳನು ಬೇಗ ಸುಲಿಯುತಿದೆ-ಕದಕದಿಸು ತುರುಕರೆದೆ ಧಮನಿ !
|| ೬ ||
ಆಧುನಿಕ ರಾಜ್ಯ ಕಲೆ
ಯನ್ನರಿಯದವರ ಸಲೆ ಬೆಂಬಲಿಸಿ ನೀನಿಂದು ನಡೆಸವರ ಪಡೆಯ !
ಅನುಕರಿಸಗತಿಕರನ್ನು,
ತೊರೆಯದಿರಪಥಿಕರನು, ಸುಕ್ಕಿಸದಿರರ್ಧಚಂದ್ರ ಧ್ವಜವನೊಡೆಯಾ !
|| ೬ ||
1 Mazzipt<noinclude></noinclude>
08gdmain3geepd84440wv8as82k8ta0
ಪುಟ:ಗಿಳಿವಿಂಡು.djvu/೨೮
104
87666
317454
207648
2026-05-06T03:39:36Z
Pragathi. BH
7585
/* Proofread */
317454
proofread-page
text/x-wiki
<noinclude><pagequality level="3" user="Pragathi. BH" /></noinclude>________________
16
ತುರ್ಕಿಯ ಪರವಾಗಿ ದೇವರೊಡನೆ ಪ್ರಾರ್ಥನೆ
ನವನಾಗರಿಕಳಲ್ಲ
ದೀ ತುರುಕಿಯಿರಸಲ್ಲ ಬೆಂದವಳ ರುಜೆಗೆ ನಾಗರವಿಷಮನೀಯೆ,
ಯಮವೈದ್ಯ ರೂಪಿಂದ
ನಟಸುವಿತಲಿಯ ಚಂದತ್ರಿಪಲಿಯನ್ನಪಹರಿಸಲಿದುವಿ ಮಾಯೆ ?
ಮುಸಲಮಾನರ ಧರ್ಮ
ಸಾಳೆಗಿಳ ಮರ್ಮ ದಿಂದಿತಲಿ ಬಂದಿಹುದೆ ಕೋಳುಗುಳಕೆ ಮುಂದು ?
ಪೈಗಂಬರನು ನೀನೆ, ತಿಮರಿಯಾಜನು ನೀನೆ ಎಂಬ ಸತ್ಯವನೀ ಜಗತ್ತರಿವುದೆಂದು ?
ಶತ್ರುವನು ಕೂರೆಂದು
ಯೇಸು ರೂಪದೊಳಂದು ನೀನೊರೆದುದಕ ನರ್ಥವಾದಪುದೆ ಇಂದು ?
ಅನಘರನು ಕಡಿಯೆಂದು,
ಗೆಳೆಯರನು ಬಡಿಯೆಂದು ನಿನ್ನ ವಾಕ್ಯಕೆ, ಹರಿಯೆ, ತಟ್ಟುವುದೆ ಕುಂದು ?
|| ೧೦ ||
ಧರ್ಮಕಡೆ ಬರಿದಾಯ್ಕೆ ?
ನೀತಿ ತೇಲುವುದಾಯ್ಕೆ ? ನಿನ್ನ ತಿರೆಯೊಳಧರ್ಮಕಾದಪುದೆ ಗೆಲುಹು ?
ಧರ್ಮವುಳ್ಳಡೆ ನೀನು
ಎಂಬರದು ಸಟೆಯನು ? ಧರ್ಮವನ್ನು ಕಾದು ಬಲಹೀನರನು ಸಲಹು |
2 ಮಹಮ್ಮದ್ 3 ಯೇಸು<noinclude></noinclude>
bvq3de0m3gg0vq3tq8lruxl1bo1yf65
ಪುಟ:ಗಿಳಿವಿಂಡು.djvu/೨೯
104
87667
317455
207649
2026-05-06T04:20:14Z
Pragathi. BH
7585
/* Proofread */
317455
proofread-page
text/x-wiki
<noinclude><pagequality level="3" user="Pragathi. BH" /></noinclude>________________
ಗಿಳಿವಿಂಡು
17
ಈ ಸಮರವನು ಮುಗಿಸು,
ಸೊಕ್ಕಿದವರನು ತಗಿಸು, ಸ್ನೇಹಮಳೆಗರೆದು ಶಾಂತಿಯ ಬೆಳೆಯಿಸಿನಿಯಾ |
ನಿರಪರಾಧಿಯ ರಕ್ತ
ದಿಂದ ನೆಲ ಜಲ ಸಿಕ್ಕ ನಾಗದೋಲು ಕಾಪಾಡು ದೇವಕೀತನಯಾ !
6
ಕವಿತೆ ಮತಿಜಲ ನಲಿನ,
ವ್ಯಸನ ವನಧಿಯ ಪುಲಿನ, ಕವಿತ ಗಾನದ ಸುಗ್ಗಿ, ಸೊಬಗ ತೆನೆಗೂಡಿ,
ಕವಿತೆ ನವರಸ ರ೦ಗ
ವದು ತ್ರಿವೇಣಿಯ ಸಂಗ ಮಿದೊ ನೆನಸು ಕನಸು ಮನಸಿನ ತ್ರಿತಯನೊಡಗೂಡಿ
ಧ್ಯಾನ ಗನಿಗಳ ರನ್ನ,
ಪುಣಯ ಭಿಕ್ಷುವಿನನ್ನ, ಕವಿತೆ ಜೀವನಸಮರ ಯೋಧರ ತುತೂರಿ,
ಕರುಣೆಯ ನಯನ ಬಿಂದು
ವೇಕಾಂತತೆಯ ಬಂಧುಬಹುರೂಪದಿಂ ಸುಖಿಸುವುದು ಮನಮನವ ಸೇರಿ,
ಇಂದುವುರುಗುವುದೇಕೆ ?
ತಾರೆ ಮಿರುಗುವುದೇಕೆ ? ಕುಕಿಲು ಕರಗುವುದೇಕೆ ವಿರಹ ವಿಸ್ಕೃತಿಗೆ ?
ಅವರವರಿಗದೆ ಧರ್ಮ
ವಿದು ವಿಧಾತನ ಮರ್ಮಕವಿಯ ಹೃದಯವೆ ನರ್ಮಕುಂಜ ಕವಿತಾಸತಿಗೆ,
12
18<noinclude></noinclude>
mco44w210e0ircm4h2rkyvlu2xcwdji
ಪುಟ:ಗಿಳಿವಿಂಡು.djvu/೩೦
104
87668
317456
207650
2026-05-06T04:35:09Z
Pragathi. BH
7585
/* Proofread */
317456
proofread-page
text/x-wiki
<noinclude><pagequality level="3" user="Pragathi. BH" /></noinclude>________________
18
ಪ್ರಾಸದಕ್ಷರ ಕೆಲವು
ತೊಡವುಗಳ ಕಿಲಕಿಲವು, ಶೈಲಿಯಂಗದ ಚೆಲುವು, ಛಂದಸ೦ಚಲವು
ಅರ್ಥಲಾಲಿತ್ಯವೆನು
ವ ಸತೀತ್ವವಿರದೊಡನು ಗೊಳಿಸುವಳೆ ಕವಿತಾರಮಣಿ ರಸಿಕನಿಗೆ ನಲವು ?
ವಿಪುಲ ಮಾನುಷ ಜೀವ
ನದ ಯಥಾರ್ಥ ಸಮಾವ ಲೋಕನಂ ಕವಿತೆ ಎನೆ ಪಡುದೀವಿಯವರು,
ಕವಿತೆ ಬಡಗಣ ತಾರೆ
ಯಂತೆ ದಾರಿಯ ತೋರೆ, ಎನಿತು ಧನ್ಯರೂ ಸಂಸ್ಕೃತಿಯ ನಾವನೇರ್ದವರು!
-
30 |
ಸಂಪಗೆಗೆ ಕಂಪಿಹುದೆ ?
ಇಂಗೋಲಿಗಿಂಪುಹುದೆ ? ಮಳವಿಲ್ಗೆ ಸೋಂಪಿಹುದೆ ? ಕದಿ೦ಹುದೆ ರವಿಗೆ ?
ತಿಂಗಳಿಗೆ ತಂಪಿಹುದೆ ?
ಸಾಗರಕ ಪೆಂಪಿಹುದೆ ? ಇಲ್ಲದಡೆ ಪೇಳು ಪೊಸ ಸೃಷ್ಟಿ ರಚಿಸುವ ಕವಿಗೆ
ಕಂಬದಿಂ ಕವಿವಂದು,
ದಶಶಿರನ ತಿವಿವಂದು, ಸಲುಗುಣಗೆ ಕೊಳುಗುಳದಿ ಗೀತಯೊರಬಂದು,
ಅರಳಿಯಡಿ ತಪಿಪಂದು,
ಸಿಲುಬೆಯಿಂ ಕ್ಷಮಿಪಂದು ರವಿಯ ಮೇಣ್ ಕವಿಯೊ ಕಾಣಿಸುವನಂದುಮನಿಂದು? 42
1. Poetry is the criticism of lifa' (Matthew Arnold)<noinclude></noinclude>
qq9yxil7wp77h485vdrivscei59q2i7
ಪುಟ:ಗಿಳಿವಿಂಡು.djvu/೩೧
104
87669
317457
207651
2026-05-06T05:21:08Z
Pragathi. BH
7585
/* Proofread */
317457
proofread-page
text/x-wiki
<noinclude><pagequality level="3" user="Pragathi. BH" />{{rh|center=|left=|right=}}</noinclude>________________
ಗಿಳಿವಿಂಡು
19
ಮನದನ್ನನಿನೆಯಳಿಗೆ,
ಮನದನ್ನೆ ಇನೆಯನಿಗೆ, ತಂದೆತಾಯನಗಲ್ದವರ ತಾಯಿತಂದೆ,
ತಂಗಿಯಳಿದರ ತಂಗಿ,
ಬಂಧುಗಳನು ಮರುಂಗಿ ಶೂನ್ಯನಾದೆದೆಯ ಪಡಿವಾವಿ ಕವಿತೆಯದೊಂದೆ!
ಜಗದುದಯ ನಡುವಗಲು
ಸಂಜೆ ರಜನಿಯ ಮಿಗಿಲು ನೆನಸು ಕನಸುಗಳನರಿಯಲು ಮನಸನೀಯೆ,
ಗುರುವಿನಾಶ್ರಮದಂತೆ
ಕವಿತೆ ವಿದ್ಯೆಯ ಸಂತೆಭುವನ ಕವಿತೆಗೆ ಕವಿಯ ಕವಿತೆಯೊಪ್ಪುವ ಛಾಯೆ,
54
ಕವಿಗಿಂತ ಪಗೆಯಿಲ್ಲ
ಪರವಶತೆ ಒಗೆಗೆಲ್ಲಕವಿಯೆ ಸ್ವಾತಂತು ಮಧು ಕುಡಿವ ಮಧುಕರನ್ನು,
ಆದಿಕವಿ ಹರಿಯಿಂದ
ಕಲಿತು ಪರಿಪರಿಯಿಂದ ಪರಹಿತವ ಬೆದರದೆಸಗುವನವನ ಕವಿವರನು
ಅಬಲೆಯರ ತೋಳ್ಳನು
ಪರವಶರ ಬಾಳಳನು ಹುರಿದುಂಬಿಸುದು ನಾಡಿನಾಡಿಯಲ್ಲಿ ಹರಿದು,
ಉದ್ದರಿಸಿ ಪತಿತರನು,
ತಡೆದು ದುಶ್ಚರಿತರನು ಧರ್ಮಪಥಕೊಯ್ಯುವುದು ಕಏತಗಿದು ದಿಟ ಬಿರಿದು
66<noinclude></noinclude>
jrmkrb3ej6ji92xk8bch0pcw5uuuu2c
ಪುಟ:ಗಿಳಿವಿಂಡು.djvu/೩೨
104
87670
317458
207652
2026-05-06T05:26:19Z
Pragathi. BH
7585
/* Proofread */
317458
proofread-page
text/x-wiki
<noinclude><pagequality level="3" user="Pragathi. BH" /></noinclude>________________
30
ವಿಶ್ವಾಂಜಲಿ
ದಿನಭುವನವನ್ನು ಪಡೆದು
ಹಾಸುಹೊಕ್ಕಂತೆ ಪದು ಪಿಂದಲೊಂದಿಸುತೊಂದೆ ಮಗ್ಗದಲಿ ನೇತ
ಕವಿತೆ ಶಬಲಾಂಶುಕವ
ನುಡುತ ಕವಿಗತಿಸುಖವ ನೀಡು ದೇವಕಿಕಂದ ಕವಿಚಂದ್ರ ದಿನನಾಧ!
{{center|ವಿ ಶ್ರಾ ೦ ಜ ಲಿ}}
{{gap}}ರಾಗ ದೇಶ ಜಿಲ್ಲಾ-ತ್ರಿಶಾಲ
ಏನದ್ಭುತ ಮಹಿಮೆಯೊ ನಿನ್ನ ಪ್ರಭೋ ಪೊಗಳಲಳವೆ ಎನ್ನ
|| ಪಲ್ಲ ||
ತಡೆಯರಿಯದೆ ಹರಿಯುವ ಗಗನತಲಂ ನಿನ್ನೊಡೆತನದ ಪತಾಕೆಯೋಲು ವಲಂ ನೆಳಲಿಸಿ ಹೂದಿಪುದು ವಸುಮತಿಯಗಲಂ
ನಿನ್ನ ಪ್ರಭಾವವನು
ನಿಲಲಾರದ ದಿನಕರನನುದಿನದಿ ಬೆಳಕುಗಳ ತುತ್ತೂರಿಯನತಿಘನದಿ ಪಸರಿಸಿ ಸಾರ್ವನು ಭುವನ ಭುವನದಿ
ನಿನ್ನ ಪ್ರತಾಪವನು
ತಾರಕಿತ ನಾಲೆಗಳ ತರೆದಿರಿಸಿ, ಅವತದ ದೀವಿಗೆಯನ್ನು ಮುಂದುಂಸಿ ಪಾಡುವಳು ರಜನಿ ಕಬ್ಬಿಗರರಸಿ
ನಿನ್ನ ಲೀಲೆಯನು
|| ೩ |<noinclude></noinclude>
fhglw5m7uctra1wkl6x08yonhooitx8
ಪುಟ:ಗಿಳಿವಿಂಡು.djvu/೩೩
104
87671
317459
207653
2026-05-06T05:33:57Z
Pragathi. BH
7585
/* Proofread */
317459
proofread-page
text/x-wiki
<noinclude><pagequality level="3" user="Pragathi. BH" /></noinclude>________________
ಗಿಳಿವಿಂಡು
ಕ್ಷಿತಿಬಾಲೆಯ ತೋಳುಯಲಲಿ ತೂಗಿ, ಜೀವನ ಜೋಗುಳದನುಪದವಾಗಿ ಮೊರೆವುದು ಗಾಳಿಯೂಾ ಜಗವನು ಕೂಗಿ
ನಿನ್ನ ಕೀರ್ತಿಯನು |
ನಿನ್ನಯ ಕೆಯ್ಗನ್ನಡಿಯಹ ಜಲಧಿ ಪುತಿಬಿಂಬಮನಾಂತಕಲ ವಿಕಲದಿ, ಪುಕಟಪುದಲೆಯ ತರಲ ಕಲಕಲದಿ
ನಿನ್ನ ಛಾಯೆಯನು ಜಗದೇಕವಾಣಿಯಲಿ ತವ ಚರಿತಂ ಕೆತ್ತಿರುವ ಯಶಸ್ಸ೦ಭದೊಲಿರುತಂ ನುಡಿವುದು ನದಿಕ೦ರದಿ ಗಿರಿ ನಿರತಂ
ನಿನ್ನ ನೀತಿಯನು ಬಗೆಬಗೆಯಿಂದಾರಾಧಿಸಲರಿಯೆ, ಮಗು ತೊದಲುಲಿವೊಲು ತಾಯನು ಕರೆಯೆ, ಉಲಿವೆನು ಮಗುಳ್ದು ಲಿವೆನು ಶ್ರೀ ಹರಿಯೆ
ನಿನ್ನ ನಾಮವನು
ಹಳೆಯ ನಾಣ್ಯ
ಇನ್ನುಮೇತಕೆ ನಿನ್ನ ಮುಸುಕು ಮೌನವ ತೊರೆಯೆ ?
ಮುಚ್ಚಾಲೆಯಾಡಿ ದೊಲ್ಲಯಿಸುವೇಕೆನ್ನ? ತಳಮಳಿಪುದೆನ್ನ ಮನ ನಿನ್ನ ತರೆಯಂ ಹರಿಯೆ_
ನಿಲುಕದಲೆ ತಡೆವೆ; ಬುಲ್ಲಯಿಸುವೇಕೆನ್ನ? ಸೊಲ್ಲಿಲ್ಲದುಲಿಗಳಿಂದುಲಿವ ನಿನ್ನಯ ಸೊಲ್ಲ
ಸೆಲೆಯಿಂದ ಹಾಡುಲಿಯ ಬಲ್ಲುದೇನೆನ್ನ ? -<noinclude></noinclude>
b2ll4lutg779jh78wjel9180i6digdo
ಪುಟ:ಗಿಳಿವಿಂಡು.djvu/೩೪
104
87672
317460
207654
2026-05-06T06:15:52Z
Pragathi. BH
7585
/* Proofread */
317460
proofread-page
text/x-wiki
<noinclude><pagequality level="3" user="Pragathi. BH" /></noinclude>________________
ಹಳೆಯ ನಾಣ್ಯ
ಸರಿಗೆ ಕುಕಿಲಿನ ಕೊರಳ ಕನಸನೆತ್ತಲು ಸಲ್ಲ!
ಕೊಳದ ಪಡಿನೆರೆಯಂಬರದ ಚಂದುನೆನ್ನ? ವಿಗಾಲಮಿಂತು ನೆಂಟಣಿಸಿ ನೀ ಮುದಿಯ 1ಮರಿಯಂತೆ ಕಾವೆ ಪಳನನಸಿನೀ ನಿಧಿಯ ? ನಿನಗಲ್ಲದರ್ಥದಿಂದೇನಾಳ್ತೆ ನಿನಗೆ ?ಹೆರರ್ಗೀಥ್ರಯದರ್ಥಮದು ದೊರೆವುದೇಂ ಸಂತಸವ '
ಚೊಚ್ಚಲನ್ನೀಯೆ ಸನಿಹಿಸಿದ ತಾಯ್ಯೋಗಸಂ, ದೂರದಿಂ ನಳಿನಿಯೋಳಸೋವಿನಳಿನಿಯ ಪಸವ |
ನದರ ಸರಿದೂಗೆ ಮಿರುಗುಮೆಯವನ ಸೊಗಸಂ ? ನೋಂತಿರುವೆ ನೀ ಮೌನವಾದೊಡಂ, ಮುಂದಾರೆ |
ಭಾಸ್ಕರನ ಬಿಜಯದುಕ್ಕಡವ ತೆರೆವಂತೆ, ನನಸು ಕನಸುಗಳ ದರ್ಶನವನೇಂ ತರಲಾರೆ,
ಬಿಂಗುಸುಬು ಬಂಗಾರದಿರವನೊರೆವಂತೆ ? ಹಸುರು ಮಸಿಯಿಂ ಬರೆದುದಿದರ ಬಿನ್ನಣಮೇಂ ? ನಿನ್ನ ಕವನಕೆ ಕಾಲನಿಟ್ಟ ಟಿಪ್ಪಣಮೇಂ ? ಮುನ್ನ ನಿಂದಿಗೆ ಸಾಲವಿತ್ತ ಬರವಣವೂ ? ನಿಚ್ಚತೆಗೆ ನಮ್ಮನೋಲಯಿಸುವವುತಣವೊ ?
ಕಂಡ ಚೆಲುವಿನಿದು, ಕಾಣದ ಚೆಲುವು ಮಿಗಿಲೆನಲು,
ಕನಸು ಕಂಗಳಿಗೆ ಸಿಲುಕಿದ ಚೆಲುವು ಕಿರಿದೆ ? ಅದುಕತದಿ ನಿನ್ನ ಸಸಿನೆದೆಯೊಳೋರಮೆಯ ನಲು
ಮೆಯ ನೀಡ! ಕನಸುಕಾಂಬೆನು ನಿನ್ನನಿರದೆ! ಭೋರ್ಗರೆವ ಕಡಲ ನಿಸ್ಸಿಮ ಕೋಲಾಹಲಂ
ಶಂಖದೆಣೆಮುರಿಯ ಸುಳಿಗದ್ದದಗಳಲ್ಲಿ,
1 ಸರ್ರ<noinclude></noinclude>
sc3iohlvz5koxmdpufc7k3f9c58ykcc
317461
317460
2026-05-06T06:17:35Z
Pragathi. BH
7585
317461
proofread-page
text/x-wiki
<noinclude><pagequality level="3" user="Pragathi. BH" /></noinclude>________________
ಹಳೆಯ ನಾಣ್ಯ
ಸರಿಗೆ ಕುಕಿಲಿನ ಕೊರಳ ಕನಸನೆತ್ತಲು ಸಲ್ಲ!
ಕೊಳದ ಪಡಿನೆರೆಯಂಬರದ ಚಂದುನೆನ್ನ? ವಿಗಾಲಮಿಂತು ನೆಂಟಣಿಸಿ ನೀ ಮುದಿಯ 1ಮರಿಯಂತೆ ಕಾವೆ ಪಳನನಸಿನೀ ನಿಧಿಯ ? ನಿನಗಲ್ಲದರ್ಥದಿಂದೇನಾಳ್ತೆ ನಿನಗೆ ?ಹೆರರ್ಗೀಥ್ರಯದರ್ಥಮದು ದೊರೆವುದೇಂ ಸಂತಸವ '
ಚೊಚ್ಚಲನ್ನೀಯೆ ಸನಿಹಿಸಿದ ತಾಯ್ಯೋಗಸಂ, ದೂರದಿಂ ನಳಿನಿಯೋಳಸೋವಿನಳಿನಿಯ ಪಸವ |
ನದರ ಸರಿದೂಗೆ ಮಿರುಗುಮೆಯವನ ಸೊಗಸಂ ? ನೋಂತಿರುವೆ ನೀ ಮೌನವಾದೊಡಂ, ಮುಂದಾರೆ |
ಭಾಸ್ಕರನ ಬಿಜಯದುಕ್ಕಡವ ತೆರೆವಂತೆ, ನನಸು ಕನಸುಗಳ ದರ್ಶನವನೇಂ ತರಲಾರೆ,
ಬಿಂಗುಸುಬು ಬಂಗಾರದಿರವನೊರೆವಂತೆ ? ಹಸುರು ಮಸಿಯಿಂ ಬರೆದುದಿದರ ಬಿನ್ನಣಮೇಂ ? ನಿನ್ನ ಕವನಕೆ ಕಾಲನಿಟ್ಟ ಟಿಪ್ಪಣಮೇಂ ? ಮುನ್ನ ನಿಂದಿಗೆ ಸಾಲವಿತ್ತ ಬರವಣವೂ ? ನಿಚ್ಚತೆಗೆ ನಮ್ಮನೋಲಯಿಸುವವುತಣವೊ ?
ಕಂಡ ಚೆಲುವಿನಿದು, ಕಾಣದ ಚೆಲುವು ಮಿಗಿಲೆನಲು,
ಕನಸು ಕಂಗಳಿಗೆ ಸಿಲುಕಿದ ಚೆಲುವು ಕಿರಿದೆ ? ಅದುಕತದಿ ನಿನ್ನ ಸಸಿನೆದೆಯೊಳೋರಮೆಯ ನಲು
ಮೆಯ ನೀಡ! ಕನಸುಕಾಂಬೆನು ನಿನ್ನನಿರದೆ! ಭೋರ್ಗರೆವ ಕಡಲ ನಿಸ್ಸೀಮ ಕೋಲಾಹಲಂ
ಶಂಖದೆಣೆಮುರಿಯ ಸುಳಿಗದ್ಗದಗಳಲ್ಲಿ,
1 ಸರ್ಪ<noinclude></noinclude>
ed9jd4w5pxvkgryf5ko1u4d4p8o3ad1
ಪುಟ:ಗಿಳಿವಿಂಡು.djvu/೩೫
104
87673
317462
207655
2026-05-06T06:21:49Z
Pragathi. BH
7585
/* Proofread */
317462
proofread-page
text/x-wiki
<noinclude><pagequality level="3" user="Pragathi. BH" /></noinclude>________________
ಗಿಳಿವಿಂಡು
ಉರಿದು ಪೊಡೆದಬ್ಬರಿಪ ಸಿಡಿಲ ದಾಹಾನಲಂ
ಮಿಂಚುಹುಳುವಿನ ಮಿಣುಕು ಕಿಡಿಕಿಡಿಗಳಲ್ಲಿ ಬಿನ್ನನೆಚ್ಚರುವಂತೆ, ಸೋಜಿಗದ ಸುಳಿವಂ ಕಾಣದಂತೆನಿತೊ ಬಚ್ಚಿಹೆ ಬದುಕಿನೊಳವಂ ಕಡೆಗಣ್ಣ ಕೂಡಲಿಂದರಿವಂತೆ ನಲ್ಲೆ, ನಿನ್ನೊಳವನೇತರಿ೦ ನಾನರಿಯಬಲ್ಲೆ ?
ಆವ ಮರಮಿದು ? ಮರದ ಬುಡದೊಳಿಹ ನೀನಾರು ?
ಸಕಲ ರಿತುವೊಳು ಪೂವ ಪಣ್ವ ಮರವೇನು ? ಒಂಟಿ ಕುಕಿಲಿದು ಕೂಗದೇಕೆ ? ಬಿರಿನನೆ ನಾರು
ಬೀರದೇಂ ? ತಟಕದೀ ಎಲೆವನಿ ಇದೇನು ? ಎಲೆ ಮರುಳೆ, ನಡುಗಟ್ಟಿ ವೀರಮಂಡಿಯನಿಕ್ಕಿ
ಬಲಗೆಯ್ಯನೆಳೆದು ಕಿವಿಗಾನಿಸುವೆ ಸರಳಂ ! ಬರಿದೆ ಪೇಚಾಡದಿರು, ನಿನ್ನಂಬು ಹೆದೆಮಿಕ್ಕಿ
ಮಿಸುಕದೈ' ಮೇಣರಿಗುಮೆಂತರಿಯ ಕೊರಳಂ ? ಆದೊಡಂ ಮರುಗದಿರು, ನಿಕ್ಕುವಂ ಮುನ್ನೆ ನಿನ್ನ ಪಗೆಯಳಿವೋದನಾತನಂ ನೀನೆ ತರಿದೆಯೆಂದಣಿಯರಂ ತಣಿಯದೊಡಮಿನ್ನು ಪೆರತಂಬನೆಸೆಯ ಬೇಕೆಂದಿಲ್ಲ ನೀನು !
44
ಏನ್ನೇರಿದನೊ ಕುಡಿಯಲೀಯಲೊಂದೇ ಸಲಂ
ನಿನ್ನ ಮರುಮದಿರೆಯಾ ಕಿಣ್ಣದಿನಿಸಾನುಂಬೇರೊಡಲನಾಂತೊಡನೆಯಪ್ಪನಂಗನೆ ವಲಂ
ನಿನ್ನಜ್ಜಿ ನರಸನರಸತಿಯಾಗಿ ನಾನು! ಬಳಿಕಿಂತೊರೆವನೆರೆಯ ನಾಣ್ಯವಿದರೊಮ್ಮೊಗದಿ
ನೆದ್ದು ಬರುತಿದೆ ಕಣಾ ಪುತ್ತಳಿಗೆ ನಿನ್ನ | ಅಕ್ಕರದ ಕರಡು ಗೀಚಕ ಬೆನ್ನಲಿ ? ಪೊಗದಿ
ಬೆಲೆಯೇರದಿಹುದೆ ಕೆತ್ತಿಸೆ ಚಿತ್ರವನ್ನ?<noinclude></noinclude>
cxv5bpetuc4ckcbbbz0p37ljw6yf7gs
ಪುಟ:ಗಿಳಿವಿಂಡು.djvu/೩೬
104
87674
317463
207656
2026-05-06T06:28:53Z
Pragathi. BH
7585
/* Proofread */
317463
proofread-page
text/x-wiki
<noinclude><pagequality level="3" user="Pragathi. BH" /></noinclude>________________
24
ಹಳೆಯನಾಣ್ಯ
ನಮಗಂದಿನಿಂದಗಲ್ಕೆಯರಗಳಿಲ್ಲ! ಅಳಿವಾದೊಡಂ ನಡುವೆ ಬರಲಾರ್ತನಲ್ಲ ! ನಿಚ್ಚತೆಯ ಸೆಳವಿನೀ ತೇಲುದೀವಿಯಲಿ!
ಕಾಲನಂ ಮೂದಲಿಸುತಾಳ್ವ ರೀವಿಯಲಿ ! ಕೆಂಗಂಗನುದಿರ್ಗರಿಯನೆಲರ ಸೀಗುರಿಯೆಂದು
ಮರೆತದಂ ಬರೆಯೆ ಲೆಕ್ಕಣ ಎಸಗುವನ್ನ, ಕಾಲ ರೆಕ್ಕೆಯ ಕಾಲನಿಂದುದಿರ್ದ ಗರಿಯೆಂದು
ನಿನ್ನನರಿಯದರೆಂತು ಬಳಸಿದರೆ ನಿನ್ನ ? ಇನ್ನೆವರಮೆಲ್ಲೆಲ್ಲಿ ತೊಳಲ್ದೆ ? ಏನೇಂ ಗೇದೆ ?
ನಿನ್ನ ನೀರಿಂದಾರ ಬೆಸಲಳಲ ತೊಳೆದ ? ಆವಾವ ಲಲನೆಯರ ಮುತ್ತಯ್ದೆ ತನಕಾದೆ ?
ಕವಿಯಾರದೆಳಗೂಸಿನೊಳಗುಟ್ಟ ಸೆಳೆದೆ ? ಆವಾವ ಹರಕೆಗಳ ಕಾಣಿಕೆಗೆ ಸಂದೆ ? ಬೇಹರವನೆಲ್ಲೆಲ್ಲಿ ಸಲುವಳಿಗೆ ತಂದೆ ? ನಿನ್ನೊಡಮೆಯಿಂದಾರಿನೇನ ಮಾಡಿಸಿದೆ ?
ಆರ ತೊರೆದೆಂತು ಮನೆಮನೆಯ ಬೇಡಿಸಿದೆ ? ನಿನ್ನ ತಾಯ್ಗಿನಿ ಎಲ್ಲಿ ? ಅಗೆದ ಗುದ್ದಲಿ ಎಲ್ಲಿ ?
* ಕರಗಿಸಿದ ಕೋವೆ, ಬಡಿದದ್ದ ಗಣಿ ಎಲ್ಲಿ ? ಹುಯ್ದ ಪಡಿಯಚ್ಚೆಲ್ಲಿ ? ತಿಕ್ಕಿದರದಲಗೆಲ್ಲಿ ?
ಕೆತ್ತಿದುಗುರುಳಿಯಪ್ಪನಿತ್ಯ ಮಣಲೆಲ್ಲಿ ? ನಿನ್ನ ಮೋರೆಯ ಮೋರೆಯುಳ್ಳರಸನಿಂದೆಲ್ಲಿ ?
ಅವನ ನಾಡವನ ಸಿರಿ ಹೆಚ್ಚಳಗಳಲ್ಲಿ ? ನೀಂ ಬಳಸಿದಾವಾವ ದೇಶಕಾಲಗಳೆಲ್ಲಿ ?
ಬೊಕ್ಕಸದಿ ನಿನ್ನ ನಿಕ್ಕಿದ ಹರದರೆಲ್ಲಿ ? ನಿನ್ನನೊಡ್ಡು ತ ದುಡಿದ ಪಲ ಬಯಕೆ ಎಲ್ಲಿ ? ನಿನ್ನ ಪದವಂದರೆದ ಬಡ ತಿರುಕರೆಲ್ಲಿ ? ನಿನ್ನ ಕಂಡವರೆಲ್ಲಿ ? ಬಳಸಿದವರಲ್ಲಿ ? ಅವರನಿಬರೆಲ್ಲಿ ? ನೀನೂರುವನೇನಿಲ್ಲಿ ?<noinclude></noinclude>
112r1f8pj8c8b5duhwspmnuv4ul5t26
ವಿಕಿಸೋರ್ಸ್:ವಿಕಿಸೋರ್ಸ್೨೦/ಅಂಕೆಗಳು
4
101285
317248
317043
2026-05-05T13:56:51Z
A826
6806
317248
wikitext
text/x-wiki
{| class="wikitable sortable" style="text-align:center; width:100%; font-size:90%; color: blue;"
|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 33564<br><small>ದತ್ತಾಂಶ ಪಡೆದ ಸಮಯ: 2026-05-05 13:54:54 UTC / 2026-05-05 19:24:54 IST</small>
! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು
|-
| 1 || [[Special:Contributions/Pragathi. BH|Pragathi. BH]] || 0 || 0 || 8178 (8386) || 0 || 0 || 7961 || 78 (156) || 123 (369) || 8459 || '''8386'''
|-
| 2 || [[Special:Contributions/Shreelatha.Halemane|Shreelatha.Halemane]] || 0 || 0 || 5822 (7126) || 0 || 0 || 4727 || 636 (1272) || 387 (1161) || 6136 || '''7126'''
|-
| 3 || [[Special:Contributions/Shreesha Sharma|Shreesha Sharma]] || 0 || 0 || 2883 (3426) || 0 || 0 || 1995 || 219 (438) || 176 (528) || 3276 || '''3426'''
|-
| 4 || [[Special:Contributions/Sharanya K H|Sharanya K H]] || 0 || 0 || 3051 (3077) || 0 || 0 || 3032 || 18 (36) || 4 (12) || 3090 || '''3077'''
|-
| 5 || [[Special:Contributions/Ashwini Rai K|Ashwini Rai K]] || 0 || 0 || 377 (843) || 0 || 0 || 70 || 62 (124) || 240 (720) || 465 || '''843'''
|-
| 6 || [[Special:Contributions/Adhya.B|Adhya.B]] || 0 || 0 || 553 (553) || 0 || 0 || 553 || 0 (0) || 0 (0) || 564 || '''553'''
|-
| 7 || [[Special:Contributions/A826|A826]] || 10740 || 0 || 182 (224) || 24 || 0 || 3 || 2 (4) || 25 (75) || 10957 || '''245'''
|-
| 8 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221'''
|-
| 9 || [[Special:Contributions/Anzx-ooo|Anzx-ooo]] || 2 || 0 || 66 (148) || 0 || 0 || 0 || 8 (16) || 49 (147) || 99 || '''150'''
|-
| 10 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109'''
|-
| 11 || [[Special:Contributions/Vikashegde|Vikashegde]] || 0 || 0 || 27 (48) || 0 || 0 || 0 || 11 (22) || 8 (24) || 32 || '''48'''
|-
| 12 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44'''
|-
| 13 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31'''
|-
| 14 || [[Special:Contributions/Hariprasad Shetty10|Hariprasad Shetty10]] || 0 || 0 || 10 (18) || 0 || 0 || 0 || 0 (0) || 5 (15) || 46 || '''18'''
|-
| 15 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7'''
|-
| 16 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4'''
|-
| 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3'''
|-
| 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1'''
|-
| 19 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1'''
|-
| 20 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1'''
|-
| 21 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1'''
|-
| 22 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 23 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 24 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 25 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1'''
|-
| 26 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|}
<noinclude>
<syntaxhighlight lang="python" line copy=1>
#!/usr/bin/env python3
import requests
import time
from datetime import datetime, timezone, timedelta
from collections import defaultdict
import re
START_DATE = datetime(2026, 4, 18, 18, 0, 1, tzinfo=timezone.utc)
END_DATE = datetime(2026, 6, 3, 23, 59, 59, tzinfo=timezone.utc)
TARGET_NAMESPACES = [0, 102, 104, 106, 114]
NAMESPACE_NAMES = {
0: "ಮುಖ್ಯ",
102: "ಕರ್ತೃ",
104: "ಪುಟ",
106: "ಪರಿವಿಡಿ",
114: "ಅನುವಾದ"
}
# Scoring rules for namespace 104
SCORING_RULES = {
'page_creation': 1, # New page creation
'proofread': 2, # Edit summary contains "/* Proofread */"
'validation': 3, # Edit summary contains "/* Validated */"
'regular_edit': 1 # Regular edit in namespace 104
}
WIKI_URL = "https://kn.wikisource.org/w/api.php"
DATA_GENERATION_TIME = datetime.now(timezone.utc)
# Convert to IST for display
IST = timezone(timedelta(hours=5, minutes=30))
DATA_GENERATION_TIME_IST = DATA_GENERATION_TIME.astimezone(IST)
START_DATE_IST = START_DATE.astimezone(IST)
END_DATE_IST = END_DATE.astimezone(IST)
# User to exclude from namespace 0 (set their points to zero)
EXCLUDED_USER = "A826"
EXCLUDED_NAMESPACE = 0
def get_namespace_name(ns):
return NAMESPACE_NAMES.get(ns, f"Namespace {ns}")
def fetch_all_edits():
user_namespace_stats = defaultdict(lambda: defaultdict(set)) # Track unique pages per namespace for scoring
user_scores = defaultdict(lambda: defaultdict(int)) # Track scores by user and namespace
user_edit_details = defaultdict(list) # Store edit details for debugging
user_total_edits = defaultdict(int) # Track total number of edits per user (including duplicates)
user_namespace_edit_counts = defaultdict(lambda: defaultdict(int)) # Track total edit counts per namespace
# Track specific edit types in namespace 104
user_ns104_stats = defaultdict(lambda: {
'creations': 0,
'proofreads': 0,
'validations': 0,
'regular': 0,
'proofread_score': 0, # Track proofread score separately
'validation_score': 0 # Track validation score separately
})
start_iso = START_DATE.strftime('%Y-%m-%dT%H:%M:%SZ')
end_iso = END_DATE.strftime('%Y-%m-%dT%H:%M:%SZ')
print("=" * 80)
print("KANNADA WIKISOURCE EDIT SCORING TOOL")
print("=" * 80)
print(f"Start (UTC): {START_DATE.strftime('%Y-%m-%d %H:%M:%S')}")
print(f"Start (IST): {START_DATE_IST.strftime('%Y-%m-%d %H:%M:%S')}")
print(f"End (UTC): {END_DATE.strftime('%Y-%m-%d %H:%M:%S')}")
print(f"End (IST): {END_DATE_IST.strftime('%Y-%m-%d %H:%M:%S')}")
print(f"Generated (UTC): {DATA_GENERATION_TIME.strftime('%Y-%m-%d %H:%M:%S')}")
print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}")
print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}")
print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})")
print(f"Scoring in namespace 104 (ಪುಟ):")
print(f" - Page creation: {SCORING_RULES['page_creation']} point")
print(f" - Proofread (/* Proofread */): {SCORING_RULES['proofread']} points")
print(f" - Validation (/* Validated */): {SCORING_RULES['validation']} points")
print(f" - Regular edit: {SCORING_RULES['regular_edit']} point")
print("-" * 80)
params = {
'action': 'query',
'list': 'recentchanges',
'rcstart': end_iso,
'rcend': start_iso,
'rcnamespace': '|'.join(str(ns) for ns in TARGET_NAMESPACES),
'rcprop': 'title|user|timestamp|ids|comment|flags',
'rctype': 'edit|new',
'rclimit': '500',
'format': 'json'
}
total_edits = 0
excluded_edits = 0
continue_token = None
page_count = 0
while True:
if continue_token:
params['rccontinue'] = continue_token
try:
response = requests.get(WIKI_URL, params=params, timeout=30)
data = response.json()
if 'query' not in data or 'recentchanges' not in data['query']:
break
changes = data['query']['recentchanges']
page_count += 1
print(f"Batch {page_count}... ({len(changes)} edits)")
for change in changes:
user = change.get('user', 'Unknown')
title = change.get('title', '')
ns = change.get('ns', 0)
comment = change.get('comment', '')
is_new = change.get('type') == 'new'
# Increment total edit count for this user (every edit counts)
user_total_edits[user] += 1
total_edits += 1
user_namespace_edit_counts[user][ns] += 1
# Set points to zero for A826 in namespace 0
if ns == EXCLUDED_NAMESPACE and user == EXCLUDED_USER:
score = 0
# Track unique page for scoring purposes (still counts as 0 points)
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
excluded_edits += 1
continue
if ns in TARGET_NAMESPACES:
# Calculate score for this edit
score = 0
if ns == 104: # Special scoring for namespace 104
if is_new:
# Page creation
score = SCORING_RULES['page_creation']
user_ns104_stats[user]['creations'] += 1
user_edit_details[user].append(f"Created page: {title} (+{score})")
elif '/* Validated */' in comment:
# Validation edit
score = SCORING_RULES['validation']
user_ns104_stats[user]['validations'] += 1
user_ns104_stats[user]['validation_score'] += score
user_edit_details[user].append(f"Validated: {title} (+{score})")
elif '/* Proofread */' in comment:
# Proofread edit
score = SCORING_RULES['proofread']
user_ns104_stats[user]['proofreads'] += 1
user_ns104_stats[user]['proofread_score'] += score
user_edit_details[user].append(f"Proofread: {title} (+{score})")
else:
# Regular edit
score = SCORING_RULES['regular_edit']
user_ns104_stats[user]['regular'] += 1
user_edit_details[user].append(f"Regular edit: {title} (+{score})")
else:
# For other namespaces, count each unique page as 1 point
score = 1
# Track unique pages per namespace for scoring
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
if total_edits % 500 == 0:
print(f" Processed {total_edits} edits...")
if 'continue' in data and 'rccontinue' in data['continue']:
continue_token = data['continue']['rccontinue']
time.sleep(0.5)
else:
print("Finished fetching all edits!")
break
except Exception as e:
print(f"Error: {e}")
break
print("-" * 80)
print(f"Batches: {page_count}")
print(f"Total edits fetched: {total_edits}")
print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}")
print(f"Users with edits: {len(user_total_edits)}")
# Summary of total edits per user
print("\nTotal edits per user (including duplicates):")
print("-" * 60)
for user in sorted(user_total_edits.items(), key=lambda x: x[1], reverse=True)[:20]:
print(f" {user[0]}: {user[1]} edits")
print("=" * 80)
return (user_namespace_stats, user_scores, user_ns104_stats,
user_total_edits, total_edits, user_namespace_edit_counts)
def generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts):
table_data = []
for user in user_total_edits.keys():
# Calculate total points (sum of scores from all namespaces)
total_points = sum(user_scores[user].values())
# Get unique page counts per namespace
ns_unique_pages = {}
for ns in TARGET_NAMESPACES:
ns_pages = user_namespace_stats[user].get(ns, set())
ns_unique_pages[ns] = len(ns_pages)
# Get total edit counts per namespace (including duplicates)
ns_total_edits = user_namespace_edit_counts.get(user, {})
# Get namespace 104 detailed stats
ns104_stats = user_ns104_stats.get(user, {
'creations': 0,
'proofreads': 0,
'validations': 0,
'regular': 0,
'proofread_score': 0,
'validation_score': 0
})
table_data.append({
'user': user,
'total_score': total_points,
'total_edits': user_total_edits.get(user, 0),
'ns0_edits': ns_total_edits.get(0, 0), # Show total edits, not unique pages
'ns102_edits': ns_total_edits.get(102, 0),
'ns104_unique': ns_unique_pages.get(104, 0),
'ns104_score': user_scores[user].get(104, 0),
'ns106_edits': ns_total_edits.get(106, 0),
'ns114_edits': ns_total_edits.get(114, 0),
'creations': ns104_stats['creations'],
'proofreads': ns104_stats['proofreads'],
'proofread_score': ns104_stats['proofread_score'],
'validations': ns104_stats['validations'],
'validation_score': ns104_stats['validation_score']
})
table_data = [row for row in table_data if row['total_score'] > 0 or row['total_edits'] > 0]
table_data.sort(key=lambda x: x['total_score'], reverse=True)
if not table_data:
return "No edits found in the specified date range."
wikitable = []
wikitable.append('{| class="wikitable sortable" style="text-align:center; width:100%; font-size:90%; color: blue;"')
wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>')
# Updated header with combined columns for proofread and validation
header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು']
wikitable.append(' '.join(header_cols))
for idx, row in enumerate(table_data, start=1):
user = row['user']
# Always use Special:Contributions link
user_link = f"[[Special:Contributions/{user}|{user}]]"
# Show both unique page count and weighted score for namespace 104
ns104_display = f"{row['ns104_unique']} ({row['ns104_score']})"
# Combine proofread count and score into one column
proofread_display = f"{row['proofreads']} ({row['proofread_score']})"
# Combine validation count and score into one column
validation_display = f"{row['validations']} ({row['validation_score']})"
wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''")
wikitable.append('|}')
return '\n'.join(wikitable)
def main():
(user_namespace_stats, user_scores, user_ns104_stats,
user_total_edits, total_competition_edits, user_namespace_edit_counts) = fetch_all_edits()
if not user_total_edits:
print("\nNo data retrieved.")
return
output = generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts)
print("\n" + "=" * 80)
print("WIKITABLE OUTPUT (Copy this entire section):")
print("=" * 80)
print(output)
print("=" * 80)
if __name__ == "__main__":
main()
</syntaxhighlight>
</noinclude>
[[ವರ್ಗ:ವಿಕಿಸೋರ್ಸ್೨೦]]
7s8a8vjr5be7tw04cs225lvk5yv1cqj
ಸದಸ್ಯರ ಚರ್ಚೆಪುಟ:Tanuja BN
3
119825
317446
2026-05-06T03:03:29Z
ಕನ್ನಡ ವಿಕಿ ಸಮುದಾಯ
4988
ಹೊಸ ಬಳಕೆದಾರರ ಸ್ವಾಗತ
317446
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Tanuja BN}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೮:೩೩, ೬ ಮೇ ೨೦೨೬ (IST)
ontj4gulsppnvt7om94s0rcl7ltg0jb