ಆರ್.ಕೆ.ಲಕ್ಷ್ಮಣ್

From Wikipedia

ಆರ್.ಕೆ.ಲಕ್ಷ್ಮಣ್ - ಭಾರತದ ಖ್ಯಾತ ವ್ಯಂಗ್ಯಚಿತ್ರಕಾರರೊಲ್ಲಬ್ಬರು.

ರಾಸಿಪುರಂ ಕೃಷ್ಣಸ್ವಾಮಿ ಲಕ್ಷ್ಮಣ ಅಯ್ಯರ್ ಅವರು ಅಕ್ಟೋಬರ್ ೧೦, ೧೯೨೪ರಂದು ಮೈಸೂರಿನಲ್ಲಿ ಜನಿಸಿದರು. ಅವರ ತಂದೆಯವರು ತಮಿಳುನಾಡಿನ ಸೇಲಂ ನಿಂದ ಬಂದು ಮೈಸೂರಿನ ಮಹಾರಾಜಾ ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯರಾದರು. ಆ ಕಾಲದಲ್ಲಿ ಶ್ರೀ ಎ.ಎನ್. ಮೂರ್ತಿರಾಯರೂ ಸ್ವಲ್ಪ ಕಾಲ ಕೃಷ್ಣಸ್ವಾಮಿ ಅಯ್ಯರ್ ರ ಕೈಕೆಳಗೆ ಕೆಲಸಮಾಡಿದ್ದರೆಂದು ರಾಯರು ತಮ್ಮ ಲೇಖನವೊಂದರಲ್ಲಿ ನೆನೆಸಿಕೊಂಡಿದ್ದಾರೆ.



ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.