ಎಸ್.ಎನ್.ಶಿವಸ್ವಾಮಿ

From Wikipedia

ಕನ್ನಡದ ನಾಟಕಕಾರ ಹಾಗು ಹಾಸ್ಯಲೇಖಕ ಎಸ್.ಎನ್.ಶಿವಸ್ವಾಮಿ ಇವರು ಕೊರವಂಜಿಯಿಂದ ಹಿಡಿದು ಅಪರಂಜಿಯವರೆಗೆ ಆರು ದಶಕಗಳ ದೀರ್ಘಕಾಲದವರೆಗೆ ಕನ್ನಡಿಗರಿಗೆ ಹಾಸ್ಯದ ರುಚಿ ನೀಡಿದ್ದಾರೆ. ಈ ಅವಧಿಯಲ್ಲಿ ಕನ್ನಡದ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿಯೂ ಇವರ ಲಘುಲೇಖನಗಳು ಪ್ರಕಟವಾಗಿವೆ.

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ನಾಟಕ

  • ಶಬ್ದಬ್ರಹ್ಮನ ಶಿರ ಹೋಯಿತ್ತು
  • ವಾರಿಧಿ ನಿನಗಿದೊ ವಂದನೆ

[ಬದಲಾಯಿಸಿ] ಹಾಸ್ಯ ಸಂಕಲನ

  • ಹಾಸ್ಯಾವತಾರ
  • ಜಾತ್ರೆಯಲ್ಲಿ ಜಾಗರಣೆ

[ಬದಲಾಯಿಸಿ] ಪುರಸ್ಕಾರ

ದೀರ್ಘಕಾಲೀನ ಅವಿರತ ಹಾಸ್ಯಬರಹಗಳಿಗಾಗಿ ೧೯೯೮ನೆಯ ಇಸವಿಯ ಪಡುಕೋಣೆ ರಮಾನಂದ ಪ್ರಶಸ್ತಿ ಇವರಿಗೆ ಲಭಿಸಿದೆ.



ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.