ಅನಸೂಯಾ ರಾಮರೆಡ್ಡಿ

From Wikipedia

ಅನಸೂಯಾ ರಾಮರೆಡ್ಡಿಯವರು ಬರೆದ ಕಾದಂಬರಿ ಪಂಜರಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ದೊರೆತಿದೆ.

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕಾದಂಬರಿ

  • ಮೂರು ದಾರಿ
  • ಮಮತೆಯ ಮಡಿಲು
  • ಮಂದಾನಿಲ
  • ಕುಲದೀಪಕ
  • ಒಡೆದ ಹಾಲು
  • ಇದಿರುಗಾಳಿ
  • ಪಂಜರ
  • ಪ್ರತೀಕ್ಷೆ
  • ಮಡಿಲ ಮೊಗ್ಗು
  • ಈಚಲು ವನ
  • ಹರಿಗೋಲು
  • ತೆರೆಗಳು
  • ಬೆಳಕಿನ ಬಳ್ಳಿ

[ಬದಲಾಯಿಸಿ] ಕಥಾಸಂಕಲನ

  • ದಾರಿ ತೊರಿದ ದೇವಿಯರು ಮತ್ತು ಇತರ ಕಥೆಗಳು
  • ಬಂದಿಯ ಬಿಡುಗಡೆ ಮತ್ತು ಇತರ ಕಥೆಗಳು

[ಬದಲಾಯಿಸಿ] ನಾಟಕ

  • ಮನೆಗೆ ಮೂರು ಮಾಣಿಕ್ಯ

[ಬದಲಾಯಿಸಿ] ಜೀವನ ಚರಿತ್ರೆ

  • ಗುರು ಗೋವಿಂದಸಿಂಹ