ಎಚ್. ತಿಪ್ಪೇರುದ್ರಸ್ವಾಮಿ
From Wikipedia
ಎಚ್. ತಿಪ್ಪೇರುದ್ರಸ್ವಾಮಿ ಇವರು ೧೯೨೮ರಲ್ಲಿ ಶಿವಮೊಗ್ಗಾ ಜಿಲ್ಲೆಯ ಹೊನ್ನಾಳಿಯಲ್ಲಿ ಜನಿಸಿದರು.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಐತಿಹಾಸಿಕ ಕಾದಂಬರಿಗಳು
- ಪರಿಪೂರ್ಣದೆಡೆಗೆ (ಅಲ್ಲಮ ಪ್ರಭುವಿನ ಚರಿತ್ರೆ)
- ಕದಳಿಯ ಕರ್ಪೂರ (ಅಕ್ಕಮಹಾದೇವಿಯ ಚರಿತ್ರೆ)
- ಜ್ಯೋತಿ ಬೆಳಗಿತು (ನಿಜಗುಣಿ ಶಿವಯೋಗಿಗಳ ಚರಿತ್ರೆ)
- ನೆರಳಾಚೆಯ ಬದುಕು (ಸಿದ್ಧರಾಮನ ಚರಿತ್ರೆ)
- ಜಡದಲ್ಲಿ ಜಂಗಮ (ಷಣ್ಮುಖ ಶಿವಯೋಗಿಯ ಚರಿತ್ರೆ)
[ಬದಲಾಯಿಸಿ] ಕವನ ಸಂಕಲನ
- ತಪೋರಂಗ
[ಬದಲಾಯಿಸಿ] ಕಥಾಸಂಕಲನ
- ಸಾಹಿತ್ಯ ಚಿತ್ರಗಳು
[ಬದಲಾಯಿಸಿ] ನಾಟಕ
- ವಿಧಿಪಂಜರ
[ಬದಲಾಯಿಸಿ] ವಿಮರ್ಶೆ/ವೈಚಾರಿಕ
- ತೌಲನಿಕ ಕಾವ್ಯ ಮೀಮಾಂಸೆ
- ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ
- ವಿಮರ್ಶೆಯ ಮೂಲ ತತ್ವಗಳು
- ಕನ್ನಡ ಸಂಸ್ಕೃತಿ ಸಮೀಕ್ಷೆ
[ಬದಲಾಯಿಸಿ] ಪುರಸ್ಕಾರ
ಇವರ "ಕನ್ನಡ ಸಂಸೃತಿ ಸಮೀಕ್ಷೆ" ಕೃತಿಗೆ ೧೯೬೯ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
ಎಚ್.ತಿಪ್ಪೇರುದ್ರಸ್ವಾಮಿಯವರು ೧೯೯೩ರಲ್ಲಿ ನಿಧರಾದರು.