ಗಂಗಾ ಪಾದೇಕಲ್
From Wikipedia
'ಗಂಗಾ' ಪಾದೇಕಲ್ ಇವರ ಹೆಸರು:ಪಿ.ರತ್ನಾ ಜಿ.ಭಟ್. ಇವರು ಪುತ್ತೂರಿನಲ್ಲಿ ೧೯೪೮ ಸಪ್ಟಂಬರ ೧ ರಂದು ಜನಿಸಿದರು. ಇವರ ಶಿಕ್ಷಣ ಏಳನೆಯ ತರಗತಿಯ ವರೆಗೆ ಮಾತ್ರ.
ಪರಿವಿಡಿ |
[ಬದಲಾಯಿಸಿ] ಸಾಹಿತ್ಯ ರಚನೆ
[ಬದಲಾಯಿಸಿ] ಕಾದಂಬರಿಗಳು
- ಹೊನ್ನಳ್ಳಿಯಲ್ಲೊಮ್ಮೆ
- ಸೆರೆಯಿಂದ ಹೊರಗೆ
- ಪಯಣದ ಹಾದಿಯಲ್ಲಿ
- ಮೌನ ರಾಗಗಳು
- ಬಂಗಾರದ ಜಿಂಕೆಯ ಹಿಂದೆ
- ಇನ್ನೊಂದು ಅಧ್ಯಾಯ
[ಬದಲಾಯಿಸಿ] ಕಥಾಸಂಕಲನಗಳು
- ಪುಲಪೇಡಿ ಮತ್ತು ಇತರ ಕಥೆಗಳು
- ಹೆಜ್ಜೆ ಮೂಡದ ಹಾದಿಯಲ್ಲಿ
- ಸಂಧಿಕಾಲ
- ಹೊಸ ಹೆಜ್ಜೆ
- ವಾಸ್ತವ
[ಬದಲಾಯಿಸಿ] ಪುರಸ್ಕಾರ
ಇವರು ಬರೆದ ಸೆರೆಯಿಂದ ಹೊರಗೆ ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ ದೊರೆತಿದೆ.