From Wikipedia
ಸುಜನಾ - ಎಂಬ ಕಾವ್ಯ ನಾಮದಿಂದ ಪ್ರಸಿದ್ಧ ರಾದ ಎಸ್. ನಾರಾಯಣ ಶೆಟ್ಟಿಯವರು ಕನ್ನಡದ ಸಾಹಿತಿ. ಇವರ "ಯುಗಸಂಧ್ಯಾ" ಎಂಬ ಕೃತಿಗೆ ೨೦೦೨ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.ಅಲ್ಲದೆ ಇವರ "ಹೃದಯ ಸಂವಾದ" ಕೃತಿಗೆ ೧೯೬೩ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿದೆ.