ಸತ್ಯಾಗ್ರಹ

From Wikipedia

ಸತ್ಯಾಗ್ರಹ ಅನೀತಿಯ ವಿರುದ್ಧ ಅಹಿಂಸಾತ್ಮಕವಾಗಿ ಹೋರಾಟ ನಡೆಸುವ ತತ್ವ. ಮೋಹನದಾಸ್ ಗಾಂಧಿಯವರು ಈ ತತ್ವದ ಜನಕ. ಈ ತತ್ವದಡಿಯಲ್ಲಿ ಸಹಸ್ರಾರು ಭಾರತೀಯರು ಬ್ರಿಟಿಷ್ ಆಳ್ವಿಕೆಯನ್ನು ವಿರೋಧಿಸಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡರು.




ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.