ಕೊ.ಚನ್ನಬಸಪ್ಪ
From Wikipedia
ಕೊ.ಚನ್ನಬಸಪ್ಪನವರು ೧೯೨೨ ಫೆಬ್ರುವರಿ ೨೧ರಂದು ಬಳ್ಳಾರಿ ಜಿಲ್ಲೆಯ ಆಲೂರು ಮಜರಾಕಾನಾ ಮಡುವಿನಲ್ಲಿ ಜನಿಸಿದರು. ತಾಯಿ ಬಸಮ್ಮ ; ತಂದೆ ಕೋಣನ ವೀರಣ್ಣ.
[ಬದಲಾಯಿಸಿ] ವೃತ್ತಿ
ನ್ಯಾಯವಾದಿಗಳಾಗಿ ವೃತ್ತಿ ಪ್ರಾರಂಭಿಸಿದ ಚನ್ನಬಸಪ್ಪನವರು ನ್ಯಾಯಮೂರ್ತಿಗಳಾಗಿ ನಿವೃತ್ತರಾದರು.
[ಬದಲಾಯಿಸಿ] ಕೃತಿಗಳು
- ಖಜಾನೆ
- ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ
- ರಕ್ತತರ್ಪಣ
- ಹಿಂದಿರುಗಿ ಬರಲಿಲ್ಲ
- ನ್ಯಾಯಾಲಯದ ಸತ್ಯಕಥೆಗಳು
- ಗಡಿಪಾರು
- ನಮ್ಮೂರ ದೀಪ
- ಪ್ರಾಣಪಕ್ಷಿ
- ಹೃದಯ ನೈವೇದ್ಯ
- ದಿವಾನ್ ಬಹಾದ್ದೂರ್
- ಶ್ರೀ ಮೃತ್ಯುಂಜಯ ಸ್ವಾಮಿಗಳು
- ಶ್ರೀ ಅರವಿಂದರು
- ಶ್ರೀ ಅರವಿಂದರು ಮತ್ತು ಅವರ ಆಶ್ರಮ
- ಶ್ರೀ ರಾಮಕೃಷ್ಣ ಲೀಲಾ ನಾಟಕ
- ರಾಮಕೃಷ್ಣರ ದೃಷ್ಟಾಂತ ಕಥೆಗಳು
- ಬೆಳಕಿನೆಡೆಗೆ
- ನಮಗೆ ಬೇಕಾದ ಸಾಹಿತ್ಯ
- ನನ್ನ ಮನಸ್ಸು
- ನನ್ನ ನಂಬುಗೆ
- ಗಾಯಕನಿಲ್ಲದ ಸಂಗೀತ
- ಆ ಮುಖ ಈ ಮುಖ
- ಈ ರಾಜ್ಯದೊಡೆಯ ರೈತ
[ಬದಲಾಯಿಸಿ] ಪುರಸ್ಕಾರ
- “ಖಜಾನೆ”ಗೆ ಭಾರತ ಸರಕಾರದ ನೂತನ ಅಕ್ಷರಸ್ಥರ ಸಾಹಿತ್ಯಸ್ಪರ್ಧೆಯಲ್ಲಿ ಬಹುಮಾನ ದೊರಕಿದೆ
- “ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ”ಗೆ ಕುವೆಂಪು ವಿದ್ಯಾವರ್ಧಕ ಟ್ರಸ್ಟಿನ ಪುರಸ್ಕಾರ ಲಭಿಸಿದೆ.
- ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪಡೆದಿದ್ದಾರೆ.