ಪಿ.ಆರ್.ರಾಮಯ್ಯ

From Wikipedia

ಪಿ.ಆರ್.ರಾಮಯ್ಯ ಇವರು ೧೮೯೪ರಲ್ಲಿ ಪಾಲಹಳ್ಳಿಯಲ್ಲಿ ಜನಿಸಿದರು. ಇವರ ಶಿಕ್ಷಣ ಮೈಸೂರು ಹಾಗು ಕಾಶಿಯಲ್ಲಿ ನಡೆಯಿತು.


ಪರಿವಿಡಿ

[ಬದಲಾಯಿಸಿ] ಪತ್ರಿಕೋದ್ಯಮ

೧೯೨೭ರಲ್ಲಿ ಇವರು ತಾಯಿನಾಡು ಪತ್ರಿಕೆಯನ್ನು ಪ್ರಾರಂಭಿಸಿ ಅದರ ಸಂಪಾದಕರಾಗಿದ್ದರು.


[ಬದಲಾಯಿಸಿ] ಸಾಹಿತ್ಯ

ಇವರ ಕೃತಿಗಳು:

  • ಆಧುನಿಕ ರಷ್ಯಾ
  • ಎಂ.ವೆಂಕಟಕೃಷ್ಣಯ್ಯನವರ ಜೀವನ ಚರಿತ್ರೆ
  • ದಯಾಸಾಗರ
  • ಫ್ರಾನ್ಸಿನ ಮಹಾಕ್ರಾಂತಿ
  • Political Evolution of Mysore


[ಬದಲಾಯಿಸಿ] ರಾಜಕೀಯ

ಪಿ.ಆರ್.ರಾಮಯ್ಯನವರು ೧೯೫೨ರಿಂದ ೧೯೫೭ರವರೆಗೆ ವಿಧಾನಸಭೆಯ ಸದಸ್ಯರಾಗಿದ್ದರು.


[ಬದಲಾಯಿಸಿ] ಪುರಸ್ಕಾರ

ಕರ್ನಾಟಕ ಸರಕಾರವು ೧೯೬೯ರಲ್ಲಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿತು.

ಪಿ.ಆರ್.ರಾಮಯ್ಯನವರು ೧೯೭೦ರಲ್ಲಿ ನಿಧನರಾದರು.

[ಬದಲಾಯಿಸಿ] ಪಿ.ಆರ್.ರಾಮಯ್ಯ ಪ್ರಶಸ್ತಿ

ಪಿ.ಆರ್.ರಾಮಯ್ಯನವರ ಹೆಸರಿನಲ್ಲಿ ಪ್ರತಿವರ್ಷವೂ ಪತ್ರಕರ್ತರಿಗೆ ಪ್ರಶಸ್ತಿಪ್ರದಾನ ಮಾಡಲಾಗುತ್ತಿದೆ.