ಅರಿಶಿನ ಕುಂಕುಮ
From Wikipedia
ಅರಿಶಿನ ಕುಂಕುಮ |
|
ಬಿಡುಗಡೆ ವರ್ಷ | ೧೯೭೦ |
ಚಿತ್ರ ನಿರ್ಮಾಣ ಸಂಸ್ಥೆ | ಗುರುಭಕ್ತಿ ಫಿಲಂಸ್ |
ನಾಯಕ | ಕಲ್ಯಾಣಕುಮಾರ್ |
ನಾಯಕಿ | ಕಲ್ಪನಾ, ಲೀಲಾವತಿ |
ಪೋಷಕ ವರ್ಗ | ರಾಜೇಶ್, ಬಿ.ವಿ.ರಾಧ, ದ್ವಾರಕೀಶ್ |
ಸಂಗೀತ ನಿರ್ದೇಶನ | ವಿಜಯಭಾಸ್ಕರ್ |
ಕಥೆ / ಕಾದಂಬರಿ | |
ಚಿತ್ರಕಥೆ | |
ಸಂಭಾಷಣೆ | |
ಸಾಹಿತ್ಯ | ದ.ರಾ.ಬೇಂದ್ರೆ, ಚಿ.ಉದಯಶಂಕರ್ |
ಹಿನ್ನೆಲೆ ಗಾಯನ | ಪಿ.ಬಿ.ಶ್ರೀನಿವಾಸ್,ಎಸ್.ಜಾನಕಿ |
ಛಾಯಾಗ್ರಹಣ | ಆರ್.ಎನ್.ಕೃಷ್ಣ |
ನೃತ್ಯ | |
ಸಾಹಸ | |
ಸಂಕಲನ | |
ನಿರ್ದೇಶನ | ಕೆ.ಎಸ್.ಎಲ್.ಸ್ವಾಮಿ |
ನಿರ್ಮಾಪಕರು | ನಾಗೇಂದ್ರಪ್ಪ |
ಪ್ರಶಸ್ತಿಗಳು | |
ಇತರೆ ಮಾಹಿತಿ' | ಈ ಚಿತ್ರದಲ್ಲಿಇಳಿದು ಬಾ ತಾಯೆ ಹಾಡನ್ನು ಗಾಯಕ ಪಿ.ಬಿ.ಶ್ರೀನಿವಾಸ್ ಅವರೇ ಹಾಡುತ್ತಾರೆ. ಅನಕೃ ಮತ್ತಿತರ ಗಣ್ಯರು ಕೂಡ ಈ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ. |