ಮತಿಘಟ್ಟ ಕೃಷ್ಣಮೂರ್ತಿ
From Wikipedia
ಮತಿಘಟ್ಟ ಕೃಷ್ಣಮೂರ್ತಿ - ಹಿರಿಯ ಸ್ವಾತಂತ್ರ್ಯ ಹೋರಾಟಗಾರರು. ಅನೇಕ ಜಾನಪದ ಗೀತೆಗಳನ್ನು ಸಂಗ್ರಹಿಸಿದವರು. ಇವರು ಹಾಸನ ಜಿಲ್ಲೆಯ ಮತಿಘಟ್ಟ ಎಂಬ ಊರಿನವರು. ೫೦ಸಾವಿರಕ್ಕೂ ಅಧಿಕ ಜಾನಪದ ಹಾಡು ಮತ್ತು ಕತೆಗಳನ್ನು ಸಂಗ್ರಹಿಸಿದ್ದರು. ಭಾಷಾಲೋಕ ಖ್ಯಾತಿಯ ಪ್ರಕೃತಿ ಬನವಾಸಿ ಕೃಷ್ಣಮೂರ್ತಿ ಅವರ ಮೊಮ್ಮಗ.
[ಬದಲಾಯಿಸಿ] ಕೃತಿಗಳು
- ಕಳಸಾಪುರದ ಹುಡುಗರು - ಚಲನಚಿತ್ರವಾಗಿದೆ.
- ಗೃಹಿಣಿ ಗೀತೆ
- ಸಾಂಪ್ರದಾಯಿಕ ಗೀತೆಗಳು
- ಶಕುನದ ಹಕ್ಕಿ,
- ಹೊನ್ನ ಹೊತ್ತಿಗೆ
- ಮರುಗಿ
- ನಮ್ಮ ಹಳ್ಳಿಯ ಹಾಡು
[ಬದಲಾಯಿಸಿ] ನಿಧನ
ಅನಾರೋಗ್ಯದ ಕಾರಣದಿಂದ ಕೃಷ್ಣಮೂರ್ತಿಯವರು ಜುಲೈ.೨೭.೨೦೦೬ರ ಗುರುವಾರದಂದು ಬೆಂಗಳೂರಿನಲ್ಲಿ, ತಮ್ಮ ೯೪ರ ವಯಸ್ಸಿನಲ್ಲಿ, ನಿಧನರಾದರು.