ಅಲ್ಲಮಪ್ರಭು ಬೆಟ್ಟದೂರ

From Wikipedia

ಅಲ್ಲಮಪ್ರಭು ಬೆಟ್ಟದೂರು ಇವರು ಕನ್ನಡದ ಬಂಡಾಯ ಸಾಹಿತ್ಯದಿಂದ ಪ್ರಭಾವಿತರಾದ ಲೇಖಕರು.ಕೊಪ್ಫಳದ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದಾರೆ.

ಇವರ ಕವನ ಸಂಗ್ರಹಗಳು:

  • ಇದು ನನ್ನ ಭಾರತ
  • ಕುದುರಿಮೋತಿ ಮತ್ತು ನೀಲಗಿರಿ