ರಾಘವಾಂಕ

From Wikipedia

ರಾಘವಾಂಕ ಕವಿಯು ಕ್ರಿ.ಶ.೧೨ನೆಯ ಶತಮಾನದ ಉತ್ತರಾರ್ಧದಲ್ಲಿ ಹಾಗು ೧೩ನೆಯ ಶತಮಾನದ ಪೂರ್ವಾರ್ಧದಲ್ಲಿ ಜೀವಿಸಿದ್ದ ಕವಿ.

ಈತನು ಹರಿಹರನ ಸೋದರಳಿಯ.ಹರಿಹರನೂ,ರಾಘವಾಂಕನೂ ಕನ್ನಡ ಸಾಹಿತ್ಯಚರಿತ್ರೆಯಲ್ಲಿ ನೂತನ ಯುಗಪ್ರವರ್ತಕರೆಂದು ಹೆಸರಾಗಿದ್ದಾರೆ.ಕನ್ನಡ ಸಾಹಿತ್ಯದಲ್ಲಿ ಷಟ್ಪದೀ ಪ್ರಕಾರವನ್ನು ಪ್ರವರ್ತನಗೊಳಿಸಿದ ಕೀರ್ತಿ ರಾಘವಾಂಕನಿಗೆ ಸಲ್ಲುತ್ತದೆ.

[ಬದಲಾಯಿಸಿ] ಕೃತಿಗಳು

ರಾಘವಾಂಕನ ಕಾವ್ಯಗಳು ಆರು.

೧.ಹರಿಶ್ಚಂದ್ರ ಕಾವ್ಯ.

೨.ಸಿದ್ಧರಾಮ ಪುರಾಣ

೩.ಸೋಮನಾಥ ಚರಿತೆ

೪. ವೀರೇಶ ಚರಿತೆ

೫.ಶರಭ ಚಾರಿತ್ರ

೬.ಹರಿಹರ ಮಹತ್ವ - ಈ ಕೃತಿ ಇನ್ನೂ ಸಿಕ್ಕಿಲ್ಲ.

ಹರಿಶ್ಚಂದ್ರ ಕಾವ್ಯವು ರಾಘವಾಂಕ ಕವಿಯ ಪ್ರಸಿದ್ಧ ಕಾವ್ಯವಾಗಿದೆ.

.



ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.