ಈಶ್ವರಚಂದ್ರ

From Wikipedia

ಎಚ್.ಆರ್. ಈಶ್ವರಚಂದ್ರ ವಿದ್ಯಾಸಾಗರ ಇವರು ೧೯೪೬ ಜುಲೈ ೧೪ರಂದು ಶಿವಮೊಗ್ಗಾ ಜಿಲ್ಲೆಯ ಚನ್ನಗಿರಿಯಲ್ಲಿ ಜನಿಸಿದರು. ಇವರ ಕೃತಿಗಳು ಇಂತಿವೆ:

[ಬದಲಾಯಿಸಿ] ಕೃತಿಗಳು

  • ತೀರ
  • ಮಕ್ಕಳ ನರೇಂದ್ರ ವಿವೇಕಾನಂದ
  • ಶಿವಪ್ಪ ನಾಯಕ
  • ಅ.ನ.ಕೃಷ್ಣರಾವ್
  • ಕಲ್ಯಾಣ ಸ್ವಾಮಿ
  • ಗೆಳೆತನ
  • ಒಂದೇ ಸೂರಿನ ಕೆಳಗೆ
  • ಸಿಮೆಂಟ್ ಮನುಷ್ಯರು
  • ನಕಾಶೆ ಕಲೆ
  • ವೆಲ್ಡಿಂಗ್

[ಬದಲಾಯಿಸಿ] ಚಿತ್ರೀಕರಣ

ಇವರ ಒಂದು ಕತೆ 'ಮುನಿತಾಯಮ್ಮ'ಚಲನಚಿತ್ರವಾಗಿದೆ. ಪುಟ್ಟಣ್ಣನವರು ನಿರ್ದೇಶಿಸಿರುವ ಮೂರು ಪ್ರತ್ಯೇಕ ಕತೆಗಳ ಚಿತ್ರ ಕಥಾಸಂಗಮದಲ್ಲಿ ಈ ಕತೆಯೂ ಒಂದು ಚಿತ್ರವಾಗಿದೆ. ಈ ಚಲನಚಿತ್ರದಲ್ಲಿ ಗಂಗಾಧರ ನಾಯಕ;ಹಾಗುಆರತಿ ನಾಯಕಿ.

[ಬದಲಾಯಿಸಿ] ಪುರಸ್ಕಾರ

  • ೧೯೬೮ರಲ್ಲಿ ಇವರ ಕಥಾಸಂಕಲನ “ತೀರ” ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿತು.
  • ೧೯೭೦ರಲ್ಲಿ ‘ಮಕ್ಕಳ ನರೇಂದ್ರ ವಿವೇಕಾನಂದ’ ಕೃತಿಗೆ ಕೇಂದ್ರ ಸರಕಾರದ ಬಹುಮಾನ ದೊರೆಯಿತು.