ದರ್ಶನ್ ತೂಗುದೀಪ್

From Wikipedia

ದರ್ಶನ್ ತೂಗುದೀಪ್ - ಕನ್ನಡ ಚಿತ್ರರಂಗದಲ್ಲಿನ ಜನಪ್ರಿಯ ನಟರಲ್ಲಿ ಒಬ್ಬರು. ಕನ್ನಡದ ಖ್ಯಾತ ಖಳನಟರಾಗಿದ್ದ ತೂಗುದೀಪ ಶ್ರೀನಿವಾಸ್ ಅವರ ಮಗ. ಚಿತ್ರರಂಗ ಪ್ರವೇಶಿಸುವ ಮೊದಲು ಕಿರುತೆರೆ ಧಾರಾವಾಹಿಯೊಂದರಲ್ಲಿ ಅಭಿನಯಿಸಿದ್ದರು. ಮೆಜೆಸ್ಟಿಕ್ - ದರ್ಶನ್ ನಾಯಕನಟನಾಗಿ ಅಭಿನಯಿಸಿದ ಮೊದಲನೆಯ ಚಿತ್ರ.

ದರ್ಶನ್ ತೂಗುದೀಪ್
ದರ್ಶನ್ ತೂಗುದೀಪ್

[ಬದಲಾಯಿಸಿ] ದರ್ಶನ್ ಅಭಿನಯದ ಕನ್ನಡ ಚಿತ್ರಗಳು

# ವರ್ಷ ಚಿತ್ರ
೨೦೦೨ ಮೆಜೆಸ್ಟಿಕ್
೨೦೦೨ ಧ್ರುವ
೨೦೦೨ ನಿನಗೋಸ್ಕರ
೨೦೦೨ ಕಿಟ್ಟಿ
೨೦೦೩ ಕರಿಯ
೨೦೦೩ ಲಾಲಿಹಾಡು
೨೦೦೩ ನೀನಂದ್ರೆ ಇಷ್ಟ
೨೦೦೩ ಲಂಕೇಶ್ ಪತ್ರಿಕೆ
೨೦೦೩ ನಮ್ಮ ಪ್ರೀತಿಯ ರಾಮು
೧೦ ೨೦೦೩ ದಾಸ
೧೨ ೨೦೦೩ ಅಣ್ಣಾವ್ರು
೧೩ ೨೦೦೪ ಧರ್ಮ
೧೪ ೨೦೦೪ ದರ್ಶನ್
೧೫ ೨೦೦೪ ಭಗವಾನ್
೧೬ ೨೦೦೪ ಕಲಾಸಿಪಾಳ್ಯ
೧೭ ೨೦೦೪ ಸರ್ದಾರ
೧೮ ೨೦೦೫ ಅಯ್ಯ
೧೯ ೨೦೦೫ ಶಾಸ್ತ್ರಿ
೨೦ ೨೦೦೬ ಸ್ವಾಮಿ
೨೧ ೨೦೦೬ ಮಂಡ್ಯ
೨೨ ೨೦೦೬ ಸುಂಟರಗಾಳಿ
೨೩ ೨೦೦೬ ದತ್ತ







[ಬದಲಾಯಿಸಿ] ಕನ್ನಡ ಚಲನಚಿತ್ರ ನಾಯಕರು

ಸುಬ್ಬಯ್ಯ ನಾಯ್ಡು | ಉದಯಕುಮಾರ್ | ಕಲ್ಯಾಣಕುಮಾರ್ | ಡಾ. ರಾಜ್‌ಕುಮಾರ್ | ಗಂಗಾಧರ್ | ಡಾ. ವಿಷ್ಣುವರ್ಧನ್ | ರಾಜೇಶ್ | ಅಶೋಕ್ | ಅಂಬರೀಶ್ | ಶ್ರೀನಾಥ್ | ಪ್ರಭಾಕರ್ | ಅನಂತ ನಾಗ್ | ಶಂಕರ್ ನಾಗ್ | ಲೋಕೇಶ್ | ಮಾನು | ಕಾಶೀನಾಥ್ | ಮುರಳಿ(ಪ್ರೇಮಪರ್ವ) | ಚರಣ್ ರಾಜ್ | ವಿನೋದ್ ರಾಜ್ | ಶ್ರೀಧರ್ | ರಾಮಕೃಷ್ಣ | ಅರ್ಜುನ್ ಸರ್ಜಾ |ದೇವರಾಜ್ | ಸಾಯಿಕುಮಾರ್ | ರಾಮ್‍ಕುಮಾರ್ | ಥ್ರಿಲ್ಲರ್ ಮಂಜು | ಎಸ್.ನಾರಾಯಣ್ | ಜಗ್ಗೇಶ್ | ಉಪೇಂದ್ರ | ರವಿಚಂದ್ರನ್ | ಸುನಿಲ್ |ರಮೇಶ್ | ಸುದೀಪ್ | ಶಿವರಾಜ್‍ಕುಮಾರ್ | ಪುನೀತ್ ರಾಜ್‍ಕುಮಾರ್ | ರಾಘವೇಂದ್ರ ರಾಜ್ ಕುಮಾರ್ | ಮುರಳಿ | ವಿಜಯ ರಾಘವೇಂದ್ರ | ದರ್ಶನ್ ತೂಗುದೀಪ್ | ಸುನಿಲ್ ರಾವ್ | ಧ್ಯಾನ್| ಪ್ರೇಂ |ರಜನೀಕಾಂತ್