ಎಚ್.ಜಿ.ರಾಧಾದೇವಿ

From Wikipedia

ಎಚ್.ಜಿ.ರಾಧಾದೇವಿಯವರು ಕನ್ನಡದ ಜನಪ್ರಿಯ ಲೇಖಕಿಯರಲ್ಲೊಬ್ಬರು. ಇವರು ಮೂವತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ.

[ಬದಲಾಯಿಸಿ] ಕಾದಂಬರಿಗಳು

  • ಅನುರಾಗ ಅರಳಿತು
  • ಒಲವಿನ ಸುಧೆ
  • ಒಲಿದು ಬಂದ ಅಪ್ಸರೆ
  • ಕತ್ತಲಲ್ಲಿ ಕಂಡ ಮಿಂಚು
  • ಗೆಲುವಿನ ಹಾದಿ
  • ಚಂದನ ಕಸ್ತೂರಿ
  • ಚೆಲ್ಲಿದ ಪನ್ನೀರು
  • ಜೇನು ಬೆರೆತ ಹಾಲು
  • ದುಂಬಿ ಮುಟ್ಟದ ಹೂವು
  • ಬಂಗಾರದ ಮೆಟ್ಟಿಲು
  • ಬೇರು ಕಡಿದ ಮರ
  • ಭ್ರಮರ ಬಂಧನ
  • ವಜ್ರಪಂಜರ
  • ಶುಭ ವಸಂತ
  • ಸಪ್ತವರ್ಣ ಮಿನುಗಿತು
  • ಸುವರ್ಣ ಸೇತುವೆ
  • ಸೊಬಗಿನ ಸೆರೆಮನೆ
  • ಸೌಭಾಗ್ಯ ಸಂಪದ
  • ಸ್ವಾತಿ ಹನಿ ಸಿಡಿದಾಗ
  • ಹಾಲು ಕೊಳದ ಹಂಸ

[ಬದಲಾಯಿಸಿ] ಚಲನಚಿತ್ರ

ಅನುರಾಗ ಅರಳಿತು ಹಾಗು ಸುವರ್ಣ ಸೇತುವೆ ಈ ಕಾದಂಬರಿಗಳು ಕನ್ನಡ ಚಲನಚಿತ್ರಗಳಾಗಿ ಜನಪ್ರಿಯವಾಗಿವೆ.

[ಬದಲಾಯಿಸಿ] ನಿಧನ

ಎಚ್.ಜಿ.ರಾಧಾದೇವಿಯವರು ೨೦೦೬ ನವೆಂಬರ್ ೯ರಂದು ಬೆಂಗಳೂರಿನಲ್ಲಿ ಅನಾರೋಗ್ಯ ನಿಮಿತ್ತ ನಿಧನರಾದರು.



ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.