ಟೆಂಪ್ಲೇಟು:ಸುದ್ದಿ
From Wikipedia
ಸುದ್ದಿಯಲ್ಲಿ...
- ಏಪ್ರಿಲ್ ೫ : ಪೂರ್ಣಚಂದ್ರ ತೇಜಸ್ವಿ (ಚಿತ್ರಿತ) ಇನ್ನಿಲ್ಲ.
- ಮಾರ್ಚ್ ೩೦ : ಕರ್ನಾಟಕದ ಖ್ಯಾತ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಒಂದು ದಿನದ ಪಂದ್ಯಗಳಿಂದ ನಿವೃತ್ತಿ ಘೋಷಣೆ.
- ಮಾರ್ಚ್ ೧೯ : ಕನ್ನಡದ ಕಥೆಗಾರ ರಾಘವೇಂದ್ರ ಖಾಸನೀಸ ನಿಧನ
- ಫೆಬ್ರುವರಿ ೧೯: ಸಂಝೌತ ರೈಲಿನ ಮೇಲೆ ಶಂಕಿತ ಭಯೋತ್ಪಾದಕರಿಂದ ಬಾಂಬ್ ದಾಳಿ.
- ಫೆಬ್ರುವರಿ ೫: ಕಾವೇರಿ ನದಿ ನೀರಿನ ವಿವಾದಕ್ಕೆ ಸಂಬಂಧಿಸಿದ ಮಹತ್ವದ ತೀರ್ಪು ಪ್ರಕಟ.
- ಜನವರಿ ೯ : ಕಥೆಗಾರ, ಪತ್ರಕರ್ತ ಜಿ.ಎಸ್.ಸದಾಶಿವ ನಿಧನ.
- ಜನವರಿ ೧ : ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿಯಾಗಿ ದಕ್ಷಿಣ ಕೊರಿಯಾದ ಬಾನ್ ಕೀ-ಮೂನ್ ಅಧಿಕಾರ ಸ್ವೀಕಾರ.
- ಡಿಸೆಂಬರ್ ೩೧ : ಇರಾಕ್ ದೇಶದ ಮಾಜಿ ಪ್ರಧಾನಿ ಸದ್ದಾಮ್ ಹುಸೇನ್ಗೆ ಮರಣದಂಡನೆ ಜಾರಿ.
- ನವೆಂಬರ್ ೯ : ಬೆಂಗಳೂರಿನಲ್ಲಿ ಕನ್ನಡದ ಲೇಖಕಿ ಎಚ್.ಜಿ.ರಾಧಾದೇವಿ ನಿಧನ.
- ನವೆಂಬರ್ ೧ : ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು ಜಿ ಎಸ್ ಶಿವರುದ್ರಪ್ಪನವರಿಗೆ "ರಾಷ್ಟ್ರಕವಿ" ಎಂಬ ಬಿರುದು ಪುರಸ್ಕಾರ.
- ನವೆಂಬರ್ ೧ : ಕರ್ನಾಟಕದಲ್ಲಿ ಐವತ್ತನೆಯ ರಾಜ್ಯೋತ್ಸವ ಸಂಭ್ರಮ. ಕರ್ನಾಟಕದ ರಾಜಧಾನಿಗೆ ಬ್ಯಾಂಗಲೋರ್ ಇಂದ ಬೆಂಗಳೂರು ಎಂದು ಕನ್ನಡೀಕರಣ.
ಇದನ್ನು ಬದಲಾಯಿಸಿ (ಸುದ್ದಿ ಸೇರಿಸುವ ಮುನ್ನ ಸಹಾಯ:ಸಂಪಾದನೆ FAQ ಓದಿ)