ಕೆ.ವಿ.ತಿರುಮಲೇಶ

From Wikipedia

ಕೆ.ವಿ.ತಿರುಮಲೇಶ ಇವರು ೧೯೪೦ರಲ್ಲಿ ಕಾರಡ್ಕ ಎಂಬ ಗ್ರಾಮದಲ್ಲಿ ಜನಿಸಿದರು.


ಹೈದರಾಬಾದಿನ ಸಿ.ಆಯ್.ಇ.ಎಫ್.ಎಲ್. ಕಾಲೇಜಿನಲ್ಲಿ ರೀಡರ್ ಆಗಿ ಸೇವೆ ಸಲ್ಲಿಸಿದ್ದಾರೆ.


‘ಮುಖವಾಡಗಳು’ ಹಾಗು ‘ವಠಾರ’ ಇವರ ಎರಡು ಜನಪ್ರಿಯ ಕೃತಿಗಳು.