ಬೆಸಗರಹಳ್ಳಿ ರಾಮಣ್ಣ

From Wikipedia

ಡಾ| ಬೆಸಗರಹಳ್ಳಿ ರಾಮಣ್ಣ ಇವರು ೧೯೩೮ ಮೇ ೧೮ರಂದು ಮಂಡ್ಯ ಜಿಲ್ಲೆಯ ಬೆಸಗರಹಳ್ಳಿಯಲ್ಲಿ ಜನಿಸಿದರು. ಇವರ ತಾಯಿ ದೊಡ್ಡತಾಯಮ್ಮ ; ತಂದೆ ಚಿಕ್ಕಎಲ್ಲೇಗೌಡ.

[ಬದಲಾಯಿಸಿ] ಕೃತಿಗಳು

  • ಒಂದು ಹುಡುಗಿಗೆ ಬಿದ್ದ ಕನಸು
  • ಗರ್ಜನೆ
  • ನೆಲದ ಒಡಲು
  • ಹರಕೆಯ ಹಣ

[ಬದಲಾಯಿಸಿ] ಪುರಸ್ಕಾರ

  • ‘ನೆಲದ ಒಡಲು’ ಕಥಾಸಂಕಲನಕ್ಕೆ ೧೯೬೭ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿದೆ.
  • ‘ಗರ್ಜನೆ’ ಕಥಾಸಂಕಲನಕ್ಕೆ ೧೯೭೨ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿದೆ.