ಸುಂದರ ನಾಡಕರ್ಣಿ

From Wikipedia

ಸುಂದರ ನಾಡಕರ್ಣಿ ಇವರು ಕನ್ನಡದ ಜನಪ್ರಿಯ ಸಾಹಿತಿಗಳು. ಇವರ ಕೃತಿಗಳಲ್ಲಿ ಕೆಲವು ಇಂತಿವೆ:

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕವನಸಂಕಲನ

  • ಮಥನ
  • ಹಸಿರು ದೀಪ
  • ಉಸಿರುಗಳ ಬೀದಿಯಲಿ
  • ಅಂತರದ ನೀರು
  • ನೆಗಸು

[ಬದಲಾಯಿಸಿ] ಕಥಾಸಂಕಲನ

  • ಮೋಹಿತರು
  • ಗೋಡೆಗಳು
  • ಅವರ ನಡುವೆ
  • ಸುದ್ದಿ

[ಬದಲಾಯಿಸಿ] ಕಾದಂಬರಿ

  • ಮಂದಿಮನೆ

[ಬದಲಾಯಿಸಿ] ಪುರಸ್ಕಾರ

ಇವರ ಕಾದಂಬರಿ “ಮಂದಿ ಮನೆ”ಗೆ ೧೯೭೮ರ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ.