ವಾತಾ೯ ಭಾರತಿ

From Wikipedia

ವಾತಾ೯ ಭಾರತಿ (ದಿನಪತ್ರಿಕೆ)
ಪ್ರಕಟಣೆ: ಮಂಗಳೂರು,ಬೆಂಗಳೂರು
ಈಗಿನ ಸಂಪಾದಕರು: ಎ.ಎಸ್. ಪುತ್ತಿಗೆ
ಇವನ್ನೂ ನೋಡಿ Category:ಕನ್ನಡ ಪತ್ರಿಕೆಗಳು

ವಾತಾ೯ ಭಾರತಿ ಮಂಗಳೂರು ಮತ್ತು ಬೆಂಗಳೂರಿನಿಂದ ಪ್ರಕಾಶಿತವಾಗುತ್ತಿರುವ ಪ್ರಮುಖ ಕನ್ನಡ ದಿನಪತ್ರಿಕೆ. ೨೦೦೩ರಲ್ಲಿ ವಾತಾ೯ ಭಾರತಿಯನ್ನು ಎ.ಎಸ್. ಪುತ್ತಿಗೆಯವರು ಮಂಗಳೂರಿನಿಂದ ಪ್ರಾರಂಭಿಸಿದರು.

[ಬದಲಾಯಿಸಿ] ಇತಿಹಾಸ

ಮಂಗಳೂರಿನಿಂದ ಪ್ರಾರಂಭವಾದ ಕನ್ನಡ ದಿನಪತ್ರಿಕೆಗಳಲ್ಲಿ ವಾತಾ೯ ಭಾರತಿ ಪ್ರಮುಖವಾದುದು. ೨೦೦೩ರಲ್ಲಿ ದಿನಪತ್ರಿಕೆ ವಾತಾ೯ ಭಾರತಿಪ್ರಾರಂಭವಾಗಿ ಬೇಗನೆ ಜನಪ್ರಿಯವಾಯಿತು.

[ಬದಲಾಯಿಸಿ] ಸಂಪಾದಕರು

ವಾತಾ೯ ಭಾರತಿಯ ಸಂಪಾದಕರು ಎ.ಎಸ್. ಪುತ್ತಿಗೆಯವರು.

[ಬದಲಾಯಿಸಿ] ಕೆಳಗಿನ ವಿಷಯಗಳನ್ನೂ ನೋಡಿ

  • ವಾತಾ೯ ಭಾರತಿ