ಅಕಬರ ಅಲಿ
From Wikipedia
ಡಾ| ಎಂ. ಅಕಬರ ಅಲಿ ಇವರು ೧೯೨೫ ಮಾರ್ಚ್ ೩ರಂದುಬೆಳಗಾವಿ ಜಿಲ್ಲೆಯ ಉಳ್ಳಾಗಡ್ಡಿ ಖಾನಾಪುರದಲ್ಲಿ ಜನಿಸಿದರು. ಇವರ ತಾಯಿ ಅಮೀರಬಿ ; ತಂದೆ ಅಪ್ಪಾ ಸಾಹೇಬ. ಬೆಳಗಾವಿ,ಸಾಂಗ್ಲಿ ಹಾಗು ಪುಣೆಯಲ್ಲಿ ವಿದ್ಯಾಭ್ಯಾಸ ಪೂರೈಸಿದರು. ಮೈಸೂರಿನ ಅಂಚೆ ತೆರಪಿನ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದರು.
ಎಂ.ಅಕಬರ ಅಲಿಯವರು ನವೋದಯ ಕಾಲದ ಪ್ರಮುಖ ಸಾಹಿತಿಗಳು.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕವನ ಸಂಕಲನ
- ಅನ್ನ
- ನವಚೇತನ
- ತಮಸಾ ನದಿ ಎಡಬಲದಿ
[ಬದಲಾಯಿಸಿ] ಕಾದಂಬರಿ
- ನಿರೀಕ್ಷೆಯಲ್ಲಿ
[ಬದಲಾಯಿಸಿ] ಇತರ
- ವಿಷಸಿಂಧು
- ಗಂಧ ಕೇಶರ
- ಸರ್ವಜ್ಞನ ಸಮಾಜದರ್ಶನ ಮತ್ತು ಸತ್ವ
೧೯೮೪ ರಲ್ಲಿ ಇವರಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತು.