ವಾತಾ೯ ಭಾರತಿ
From Wikipedia
ವಾತಾ೯ ಭಾರತಿ (ದಿನಪತ್ರಿಕೆ) | |
---|---|
ಪ್ರಕಟಣೆ: | ಮಂಗಳೂರು,ಬೆಂಗಳೂರು |
ಈಗಿನ ಸಂಪಾದಕರು: | ಎ.ಎಸ್. ಪುತ್ತಿಗೆ |
ಇವನ್ನೂ ನೋಡಿ Category:ಕನ್ನಡ ಪತ್ರಿಕೆಗಳು |
ವಾತಾ೯ ಭಾರತಿ ಮಂಗಳೂರು ಮತ್ತು ಬೆಂಗಳೂರಿನಿಂದ ಪ್ರಕಾಶಿತವಾಗುತ್ತಿರುವ ಪ್ರಮುಖ ಕನ್ನಡ ದಿನಪತ್ರಿಕೆ. ೨೦೦೩ರಲ್ಲಿ ವಾತಾ೯ ಭಾರತಿಯನ್ನು ಎ.ಎಸ್. ಪುತ್ತಿಗೆಯವರು ಮಂಗಳೂರಿನಿಂದ ಪ್ರಾರಂಭಿಸಿದರು.
[ಬದಲಾಯಿಸಿ] ಇತಿಹಾಸ
ಮಂಗಳೂರಿನಿಂದ ಪ್ರಾರಂಭವಾದ ಕನ್ನಡ ದಿನಪತ್ರಿಕೆಗಳಲ್ಲಿ ವಾತಾ೯ ಭಾರತಿ ಪ್ರಮುಖವಾದುದು. ೨೦೦೩ರಲ್ಲಿ ದಿನಪತ್ರಿಕೆ ವಾತಾ೯ ಭಾರತಿಪ್ರಾರಂಭವಾಗಿ ಬೇಗನೆ ಜನಪ್ರಿಯವಾಯಿತು.
[ಬದಲಾಯಿಸಿ] ಸಂಪಾದಕರು
ವಾತಾ೯ ಭಾರತಿಯ ಸಂಪಾದಕರು ಎ.ಎಸ್. ಪುತ್ತಿಗೆಯವರು.
[ಬದಲಾಯಿಸಿ] ಕೆಳಗಿನ ವಿಷಯಗಳನ್ನೂ ನೋಡಿ
- ವಾತಾ೯ ಭಾರತಿ