ತಾಳ್ತಜೆ ವಸಂತಕುಮಾರ
From Wikipedia
ಡಾ|ತಾಳ್ತಜೆ ವಸಂತಕುಮಾರ ಇವರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯವರು. ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಅಧ್ಯಾಪಕರಾಗಿದ್ದಾರೆ. ಮುಂಬಯಿಯ ಕನ್ನಡ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದಾರೆ. ತಾಳ್ತಜೆಯವರು ಸೃಜನಾತ್ಮಕ ಸಾಹಿತಿಗಳು, ವಿಮರ್ಶಕರು ಹಾಗು ಸಂಶೋಧಕರೂ ಸಹ ಆಗಿರುತ್ತಾರೆ.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಾದಂಬರಿ
- ಮರೀಚಿಕೆ
[ಬದಲಾಯಿಸಿ] ವಿಮರ್ಶೆ
- ಸಿಂಗಾರ
- ಆಯ್ದ ಲೇಖನಗಳು
[ಬದಲಾಯಿಸಿ] ಅಧ್ಯಯನ,ಸಂಶೋಧನೆ
- ಹರಿಹರನ ರಗಳೆಗಳು
- ಸಾರಸ
- ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ
- ಸಾಂಸ್ಕೃತಿಕ ಸಂಶೋಧನೆ
- ಸಂಶೋಧನಾ ರಂಗ
- ದಾಸ ಸಾಹಿತ್ಯ
- ಶಬ್ದಾರ್ಥ ಮೀಮಾಂಸೆ
[ಬದಲಾಯಿಸಿ] ಪರಿಚಯ
- ವಿ.ಕೃ.ಗೋಕಾಕ (ಬದುಕು-ಬರಹ)
- ರಂ.ಶ್ರೀ.ಮುಗಳಿ (ಬದುಕು-ಬರಹ)
[ಬದಲಾಯಿಸಿ] ಸಂಪಾದನೆ
- ಬೇರು-ಬಿಳಲು (ಅರವಿಂದ ನಾಡಕರ್ಣಿ ಸಾಹಿತ್ಯ ಸಮೀಕ್ಷೆ)
- ಜನಪರ ನಿಲುವು ( ಲೇಖನಗಳ ಸಂಗ್ರಹ)
- ಸೋಪಾನ ( ಬಿ.ಎ.ಸನದಿ ಕೃತಿ ಸಮೀಕ್ಷೆ : ಇತರರೊಂದಿಗೆ)