ಖಾದ್ರಿ ಶಾಮಣ್ಣ

From Wikipedia

ಖಾದ್ರಿ ಶಾಮಣ್ಣನವರು ಕರ್ನಾಟಕದ ಹೆಸರಾಂತ ಪತ್ರಕರ್ತರು.


[ಬದಲಾಯಿಸಿ] ಪತ್ರಿಕೋದ್ಯಮ

ಖಾದ್ರಿ ಶಾಮಣ್ಣನವರು ‘ಪ್ರಜಾವಾಣಿ’, ‘ಸಂಯುಕ್ತ ಕರ್ನಾಟಕ’ ಹಾಗು ‘ಕನ್ನಡ ಪ್ರಭ’ ದಿನಪತ್ರಿಕೆಗಳ ಸಂಪಾದಕ ಮಂಡಲಿಯಲ್ಲಿ ಅಮೂಲ್ಯ ಸೇವೆ ನೀಡಿದ್ದಾರೆ. ತಮ್ಮ ‘ಖಾರ’ವಾದ ಹಾಗೂ ರಾಷ್ಟ್ರೀಯ ಧೋರಣೆಯ ಸಂಪಾದಕೀಯಗಳಿಗೆ ಹೆಸರಾಗಿದ್ದರು.


[ಬದಲಾಯಿಸಿ] ಸಾಹಿತ್ಯ

ಇವರ ಕೆಲವು ಕೃತಿಗಳು ಇಂತಿವೆ:

  • ಮಹಾತ್ಮರ ಅರ್ಥವಿಚಾರ (ಅನುವಾದ)
  • ಆಚಾರ್ಯ ವಿನೋಬಾ ಭಾವೆಯವರ ಭೂದಾನ ಯಜ್ಞ ಸಮಗ್ರದರ್ಶನ (ಅನುವಾದ)
  • ಜಾನ್ ಕೆನೆಡಿ
  • ಅಮೇರಿಕಾದ ಕಾರ್ಮಿಕ ವರ್ಗದ ಕಥೆ
  • ವಿನೋಬಾ ಕಂಡ ಗಾಂಧಿ
  • ಬರೋಡಾ ಡೈನಮೈಟ್ ಸಂಚು
  • ರಾಮಮನೋಹರ ಲೋಹಿಯಾ