ಈಶ್ವರ ಕಮ್ಮಾರ

From Wikipedia

ಈಶ್ವರ ಕಮ್ಮಾರ ಇವರು ಧಾರವಾಡದ ಮಕ್ಕಳ ಸಾಹಿತಿ. ಮಕ್ಕಳ ಸಾಹಿತ್ಯದಲ್ಲಿ ಅನೇಕ ಕೃತಿಗಳನ್ನು ರಚಿಸಿರುವ ಕಮ್ಮಾರರಿಗೆ ೧೯೬೫ರಲ್ಲಿ ಮಕ್ಕಳ ಲೋಕ ಕವನ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೮೪ರಲ್ಲಿ ಎಡತಾಕಪಟ್ಟಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ವಸುದೇವ ಭೂಪಾಲಂ ದತ್ತಿನಿಧಿ ಪ್ರಶಸ್ತಿ ಹಾಗು ತಿಮ್ಮ ಮಾಡಿದ ತಪಸ್ಸು ಕೃತಿಗೆ ಬೆಳಗಾವಿಯ ರುದ್ರಾಕ್ಷಿಮಠವು ಮಕ್ಕಳ ಸಾಹಿತ್ಯ ಕೃತಿಗೆ ಕೊಡಮಾಡುವ ಹರ್ಡೇಕರ ಮಂಜಪ್ಪ ಪ್ರಶಸ್ತಿ ಲಭಿಸಿವೆ.



ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.