ರಾಜಶೇಖರ ಭೂಸನೂರುಮಠ
From Wikipedia
ರಾಜಶೇಖರ ಭೂಸನೂರಮಠ ಇವರು ೧೯೩೮ ಜನೇವರಿ ೧೬ರಂದು ಹುಬ್ಬಳ್ಳಿಯಲ್ಲಿ ಜನಿಸಿದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಇವರ ಕೃತಿಗಳು:
- ಶುಕ್ರಗ್ರಹದ ಸಾಹಸಿ ಯೀಝಾನ್
- ಮಂಗಳ
- ಸಿಗ್ನೀ ಸಂಗೀತ
- ರಾಕ್ಷಸ ದ್ವೀಪ
- ಅಟ್ಲಾಂಟಿಸ್
- ನಾಳಿನ ಮಕಕ್ಳ ಕಥೆಗಳು (೧,೨,೩,೪)
- ವಿಜ್ಞಾನದೃಷ್ಟಿಯಲ್ಲಿ ಸೃಷ್ಟಿ
- ಪ್ರೌಢದೇವರಾಯರ ಕಾವ್ಯದ ಕಥಾಸಂಗ್ರಹ
- ಭೌತಶಾಸ್ತ್ರ ಪ್ರವೇಶ
- ನೀವು ಮತ್ತು ನಿಮ್ಮ ಚಕ್ರಗಳು
- ಭವಿಷ್ಯಾವಧಾನ
- ಪರ್ಯಾಯ ಚಿಕಿತ್ಸೆಗಳು
- ಅತೀಂದ್ರಿಯ ಪ್ರಪಂಚ