ಪಿ.ಆರ್.ರಾಮಯ್ಯ
From Wikipedia
ಪಿ.ಆರ್.ರಾಮಯ್ಯ ಇವರು ೧೮೯೪ರಲ್ಲಿ ಪಾಲಹಳ್ಳಿಯಲ್ಲಿ ಜನಿಸಿದರು. ಇವರ ಶಿಕ್ಷಣ ಮೈಸೂರು ಹಾಗು ಕಾಶಿಯಲ್ಲಿ ನಡೆಯಿತು.
ಪರಿವಿಡಿ |
[ಬದಲಾಯಿಸಿ] ಪತ್ರಿಕೋದ್ಯಮ
೧೯೨೭ರಲ್ಲಿ ಇವರು ತಾಯಿನಾಡು ಪತ್ರಿಕೆಯನ್ನು ಪ್ರಾರಂಭಿಸಿ ಅದರ ಸಂಪಾದಕರಾಗಿದ್ದರು.
[ಬದಲಾಯಿಸಿ] ಸಾಹಿತ್ಯ
ಇವರ ಕೃತಿಗಳು:
- ಆಧುನಿಕ ರಷ್ಯಾ
- ಎಂ.ವೆಂಕಟಕೃಷ್ಣಯ್ಯನವರ ಜೀವನ ಚರಿತ್ರೆ
- ದಯಾಸಾಗರ
- ಫ್ರಾನ್ಸಿನ ಮಹಾಕ್ರಾಂತಿ
- Political Evolution of Mysore
[ಬದಲಾಯಿಸಿ] ರಾಜಕೀಯ
ಪಿ.ಆರ್.ರಾಮಯ್ಯನವರು ೧೯೫೨ರಿಂದ ೧೯೫೭ರವರೆಗೆ ವಿಧಾನಸಭೆಯ ಸದಸ್ಯರಾಗಿದ್ದರು.
[ಬದಲಾಯಿಸಿ] ಪುರಸ್ಕಾರ
ಕರ್ನಾಟಕ ಸರಕಾರವು ೧೯೬೯ರಲ್ಲಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿತು.
ಪಿ.ಆರ್.ರಾಮಯ್ಯನವರು ೧೯೭೦ರಲ್ಲಿ ನಿಧನರಾದರು.
[ಬದಲಾಯಿಸಿ] ಪಿ.ಆರ್.ರಾಮಯ್ಯ ಪ್ರಶಸ್ತಿ
ಪಿ.ಆರ್.ರಾಮಯ್ಯನವರ ಹೆಸರಿನಲ್ಲಿ ಪ್ರತಿವರ್ಷವೂ ಪತ್ರಕರ್ತರಿಗೆ ಪ್ರಶಸ್ತಿಪ್ರದಾನ ಮಾಡಲಾಗುತ್ತಿದೆ.