೧೯೪೫
From Wikipedia
[ಬದಲಾಯಿಸಿ] ಪ್ರಮುಖ ಘಟನೆಗಳು
- ಟಿ.ಪಿ.ಕೈಲಾಸಂ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವು ಮದರಾಸಿನಲ್ಲಿ(ಈಗಿನ ಚೆನ್ನೈ) ನಡೆಯಿತು.
- ಎರಡನೆ ವಿಶ್ವ ಯುದ್ಧ ಕೊನೆಗೊಂಡ ವರ್ಷ.
[ಬದಲಾಯಿಸಿ] ಜನನ
- ಕವಿ ಹಾಗು ಚಿತ್ರಸಾಹಿತಿ ದೊಡ್ಡರಂಗೇಗೌಡ ಅವರು ತುಮಕೂರು ಜಿಲ್ಲೆಯ ಕುರುಬರಹಳ್ಳಿಯಲ್ಲಿ ಜನಿಸಿದರು.
- ಮೇ ೨೩ - ಕನ್ನಡ ಮತ್ತು ತುಳು ಭಾಷೆಯಲ್ಲಿನ ಹಿರಿಯ ಸಾಹಿತಿ ಉಷಾ ಪಿ. ರೈ