ಅರಳುಮಲ್ಲಿಗೆ ಪಾರ್ಥಸಾರಥಿ

From Wikipedia

ಡಾ| ಅರಳುಮಲ್ಲಿಗೆ ಪಾರ್ಥಸಾರಥಿ ಇವರು ೧೯೪೮ ಮಾರ್ಚ್ ೨೨ರಂದು ಬೆಂಗಳೂರು ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಅರಳುಮಲ್ಲಿಗೆ ಗ್ರಾಮದಲ್ಲಿ ಜನಿಸಿದರು.

ಹರಿದಾಸ ಸಾಹಿತ್ಯ ಸಂಪಾದನೆ , ಪ್ರಸಾರ ಹಾಗು ಧ್ವನಿಸುರುಳಿಗಳ ನಿರ್ಮಾಣದಲ್ಲಿ ಅರಳುಮಲ್ಲಿಗೆ ಪಾರ್ಥಸಾರಥಿಯವರು ಅಪಾರ ಸೇವೆ ಸಲ್ಲಿಸಿದ್ದಾರೆ.

[ಬದಲಾಯಿಸಿ] ಕೃತಿಗಳು

  • ಧೀಮಂತ ಕರ್ನಾಟಕ
  • ಶ್ರೀಪಾದರಾಜ ಸಂಪುಟ
  • ಶ್ರೀ ವ್ಯಾಸರಾಜ ಸಂಪುಟ
  • ಶ್ರೀ ವಾದಿರಾಜ ಸಂಪುಟ
  • ದಾಸಸಾಹಿತ್ಯವಾಹಿನಿ
  • Principles of Management

[ಬದಲಾಯಿಸಿ] ಪುರಸ್ಕಾರ

  • ಅಮೆರಿಕಾದ ಹ್ಯೂಮನ್ ಸ್ಪಿರಿಚುಅಲ್ ವ್ಯಾಲ್ಯೂಸ್ ಅವಾರ್ಡ
  • ಅಮೆರಿಕಾದ ವಿಜನರಿ ಆಫ್ ಏಶಿಯಾ ಅವಾರ್ಡ
  • ಅಮೆರಿಕಾದ ಗ್ಲೋಬಲ್ ಹೆರಿಟೇಜ್ ಅವಾರ್ಡ
  • ಲಿವರ್ಪೂಲ್ ಇನ್ಸ್ಟಿಟ್ಯೂಟ್ ಆಫ್ ಓರಿಎಂಟಲ್ ಸ್ಟಡೀಜ್ (ಇಂಗ್ಲಂಡ)ದ ಅವಾರ್ಡ
  • ಕನ್ನಡ ಸಂಘಗಳ ಪ್ರಶಸ್ತಿ: ಬಹ್ರೇನ್, ಸಿಂಗಾಪುರ