ಸಂ.ಶಿ.ಭೂಸನೂರುಮಠ
From Wikipedia
ಸಂಗಯ್ಯ ಶಿವಮೂರ್ತಯ್ಯ ಭೂಸನೂರಮಠ ಇವರು ೧೯೧೦ರಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ನಿಡಗುಂದಿಯಲ್ಲಿ ಜನಿಸಿದರು.
ಭೂಸನೂರುಮಠ ಇವರು ವಚನಸಾಹಿತ್ಯ ಸಂಪಾದನೆಯಲ್ಲಿ ಅಪಾರ ಶ್ರಮ ವಹಿಸಿದ್ದಾರೆ.
ಇವರು ಕೃತಿಗಳು ಇಂತಿವೆ:
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಮಹಾಕಾವ್ಯ
- ಭವ್ಯ ಮಾನವ
[ಬದಲಾಯಿಸಿ] ಸಂಪಾದನೆ
- ವಚನ ಸಾಹಿತ್ಯ ಸಂಗ್ರಹ
- ಶೂನ್ಯ ಸಂಪಾದನೆಯ ಪರಾಮರ್ಶೆ
- ಘನಮಠದ ಶಿವಯೋಗಿಗಳ ಭಕ್ತಿಸುಧಾಸಾರ
- ಸಿದ್ಧನಂಜೇಶನ ಗುರುರಾಜ ಚರಿತ್ರೆ
- ಮೋಳಿಗೆಯ ಮಾರಯ್ಯ ಮತ್ತು ರಾಣೀ ಮಹಾದೇವಮ್ಮನವರ ವಚನಗಳು
- ಗೌರಾಂಕ ಮೋಳಿಗೆಯ್ಯನ ಪುರಾಣ
- ಅದೃಶ್ಯ ಕವಿ ಪ್ರೌಢರಾಯನ ಕಾವ್ಯ
- ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯ ಸಂಪಾದನೆ
- ಮಹಾಲಿಂಗದೇವರ ಏಕೋತ್ತರ ಸ್ಥಲ
[ಬದಲಾಯಿಸಿ] ಪ್ರಶಸ್ತಿ
ಇವರ "ಭವ್ಯಮಾನವ" ಕೃತಿಗೆ ಪಂಪ ಪ್ರಶಸ್ತಿ ದೊರೆತಿದೆ. ಅಲ್ಲದೆ ಶೂನ್ಯ ಸಂಪಾದನೆ ಕೃತಿಗೆ ೧೯೭೨ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.