ಜಿ.ಎಸ್.ಸದಾಶಿವ

From Wikipedia

ಜಿ.ಎಸ್.ಸದಾಶಿವ ೧೯೩೯ರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದ ಬಳಿಯ ಗುಂಡೂಮನೆಯಲ್ಲಿ ಜನಿಸಿದರು.

ಜಿ.ಎಸ್.ಸದಾಶಿವ
ಜಿ.ಎಸ್.ಸದಾಶಿವ

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕಥಾ ಸಂಕಲನ

  • ಮಗುವಾಗಿ ಬಂದವನು
  • ತುಣುಕುಗಳು
  • ನಂ ಕೌಲಿ ಕಂಡ್ರಾ
  • ಸಿಕ್ಕು

[ಬದಲಾಯಿಸಿ] ಅನುವಾದ

  • ಚೆಲುವು
  • ತಾಯಿ
  • ಕಥರೀನ್ ಬ್ಲಮ್

[ಬದಲಾಯಿಸಿ] ಮಕ್ಕಳ ಸಾಹಿತ್ಯ

  • ಮೂರ್ಖ ರಾಜಕುಮಾರರು (ಪಂಚತಂತ್ರ)
  • ಪ್ರಾಚೀನ ಭಾರತದ ಹಕ್ಕಿ ಕತೆಗಳು
  • ಮೀನುಗಾರ ಮತ್ತು ರಾಜ
  • ಪ್ರಾಚೀನ ಭಾರತದ ಕತೆಗಳು
  • ಪಾರಿವಾಳ ಮತ್ತು ಹಕ್ಕಿ ಹಿಡಿಯುವವನು
  • ಅಲೀ ಬಾಬಾ ಮತ್ತು ಇತರ ಕತೆಗಳು

[ಬದಲಾಯಿಸಿ] ಸಂಪಾದನೆ

[ಬದಲಾಯಿಸಿ] ಪುನರ್ನಿರೂಪಣೆ

  • ದೇವುಡು ಅವರ ಮಯೂರ ಕಾದಂಬರಿಯ ಸಂಕ್ಷೇಪಿತ ಪುನರ್ ನಿರೂಪಣೆ

[ಬದಲಾಯಿಸಿ] ಪತ್ರಕರ್ತ

ಜಿ.ಎಸ್.ಸದಾಶಿವರು ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಸುಧಾ, ಮಯೂರ ಪತ್ರಿಕೆಗಳಲ್ಲಿ ದುಡಿದಿದ್ದಾರೆ. ಕೊನೆಯಲ್ಲಿ ಕನ್ನಡ ಪ್ರಭದ ಕಾರ್ಯನಿರ್ವಾಹಕ ಸಂಪಾದಕರಾಗಿದ್ದರು.

[ಬದಲಾಯಿಸಿ] ಚಲನಚಿತ್ರ ಸಂಭಾಷಣೆ

[ಬದಲಾಯಿಸಿ] ನಿಧನ

ಜಿ.ಎಸ್.ಸದಾಶಿವರು ೨೦೦೭,ಜನೆವರಿ ೯ರಂದು ನಿಧನರಾದರು.

[ಬದಲಾಯಿಸಿ] ಹೊರಗಿನ ಸಂಪರ್ಕಗಳು