ಕಾಳೇಗೌಡ ನಾಗವಾರ

From Wikipedia

ಕಾಳೇಗೌಡ ನಾಗವಾರ ಇವರು ೧೯೪೮ರಲ್ಲಿ ಬೆಳಗಾವಿಯಲ್ಲಿ ಜನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ.

[ಬದಲಾಯಿಸಿ] ಕೃತಿಗಳು

  • ಅಲೆಗಳು
  • ಕರಾವಳಿಯಲ್ಲಿ ಗಂಗಾಲಗ್ನ
  • ಜನಪದ ಸಾಹಿತ್ಯ
  • ತ್ರಿಪದಿ ರಗಳೆ
  • ಬೀದಿ ಮಕ್ಕಳು ಬೆಳೆದೊ
  • ಬೆಟ್ಟಸಾಲು ಮಳೆ
  • ಬೇಕಾದ ಸಂಗಾತಿ

[ಬದಲಾಯಿಸಿ] ಪುರಸ್ಕಾರ

  • ೧೯೭೯ರಲ್ಲಿ ‘ಬೆಟ್ಟ ಸಾಲು ಮಳೆ’ ಕಥಾಸಂಕಲನಕ್ಕೆ ಹಾಗು ೧೯೮೫ರಲ್ಲಿ ‘ಅಲೆಗಳು’ ಕಥಾಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿದೆ.