ಲಲಿತಾಂಬಾ ಚಂದ್ರಶೇಖರ್

From Wikipedia

ಲಲಿತಾಂಬಾ ಚಂದ್ರಶೇಖರ್ ಇವರು ಬಹುಕಾಲ ಹೈದರಾಬಾದಿನಲ್ಲಿ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿ, ಆ ಬಳಿಕ ಬೆಂಗಳೂರಿನಲ್ಲಿ ಬಂದು ನೆಲೆಸಿದರು.

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕಾದಂಬರಿ

  • ರೇಖಾ
  • ಮುಕುಂದಚಂದ್ರ
  • ಸರಸ್ವತಿ ಸಂಹಾರವೇ
  • ಪುನರ್ದತ್ತಾ
  • ಸುಕನ್ಯೆಯರು
  • ಸ್ವೀಕಾರ

[ಬದಲಾಯಿಸಿ] ಕಥಾಸಂಕಲನ

  • ವಿಮೋಚನೆ
  • ಬಿದಿ ಹೂಗಳು

[ಬದಲಾಯಿಸಿ] ಚಿತ್ರೀಕರಣ

  • ಮುಕುಂದಚಂದ್ರ ಹಾಗು ಪುನರ್ದತ್ತಾ ಕಾದಂಬರಿಗಳು ಚಲನಚಿತ್ರಗಳಾಗಿವೆ.

[ಬದಲಾಯಿಸಿ] ಪುರಸ್ಕಾರ

  • ೧೯೭೯ರಲ್ಲಿ ಸ್ವೀಕಾರ ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ವರ್ಷದ ಉತ್ತಮ ಪುಸ್ತಕ ಬಹುಮಾನ ಲಭಿಸಿದೆ.
  • ಅಖಿಲ ಭಾರತ ಮಹಾಭಾರತ ಕತೆಗೆ ಮುಂಬಯಿಯ ವಿದ್ಯಾಭವನದ ಕಥಾಸ್ಪರ್ಧೆಯಲ್ಲಿ ಬಹುಮಾನ ದೊರೆತಿದೆ.