ಮಣ್ಣಿನ ದೋಣಿ

From Wikipedia

ಮಣ್ಣಿನ ದೋಣಿ
ಬಿಡುಗಡೆ ವರ್ಷ ೧೯೯೨
ಚಿತ್ರ ನಿರ್ಮಾಣ ಸಂಸ್ಥೆ ಸಂದೇಶ್ ಕಂಬೈನ್ಸ್
ನಾಯಕ ಅಂಬರೀಶ್
ನಾಯಕಿ ಸುಧಾರಾಣಿ
ಪೋಷಕ ವರ್ಗ ವನಿತಾವಾಸು, ಜೈಜಗದೀಶ್
ಸಂಗೀತ ನಿರ್ದೇಶನ ಹಂಸಲೇಖ
ಕಥೆ / ಕಾದಂಬರಿ
ಚಿತ್ರಕಥೆ
ಸಂಭಾಷಣೆ
ಸಾಹಿತ್ಯ ಹಂಸಲೇಖ
ಹಿನ್ನೆಲೆ ಗಾಯನ ಡಾ.ರಾಜ್‍ಕುಮಾರ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
ಛಾಯಾಗ್ರಹಣ ಬಿ.ಸಿ.ಗೌರಿಶಂಕರ್
ನೃತ್ಯ
ಸಾಹಸ
ಸಂಕಲನ
ನಿರ್ದೇಶನ ಎಂ.ಎಸ್.ರಾಜಶೇಖರ್
ನಿರ್ಮಾಪಕರು ಸಂದೇಶ್ ನಾಗರಾಜ್
ಪ್ರಶಸ್ತಿಗಳು
ಇತರೆ ಮಾಹಿತಿ

ಮಣ್ಣಿನ ದೋಣಿ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.




ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.