ಮುಂಗಾರು ಮಳೆ
From Wikipedia
ಉದಯ ಟಿ.ವಿ.ಯ ಕಾಮಿಡಿ ಟೈಮ್ ಕಾರ್ಯಕ್ರಮದ ನಿರೂಪಕರಾಗಿರುವ ಕಾಮಿಡಿಟೈಮ್ ಗಣೇಶ್ ಎಂದೇ ಖ್ಯಾತರಾಗಿರುವ "ಗಣೇಶ್" ರವರ ಎರಡನೇಯ ಚಿತ್ರ ಮುಂಗಾರು ಮಳೆ, ಅವರ ಮೊದಲ ಚಿತ್ರ "ಚೆಲ್ಲಾಟ". ಮುಂಗಾರು ಮಳೆ ಚಿತ್ರವು ರಾಜ್ಯದ ಹಲವೆಡೆ ಯಶಸ್ವಿ ಪ್ರದರ್ಶನಗೊಂಡು ದಾಖಲೆ ನಿರ್ಮಿಸಿದ್ದಲ್ಲದೇ ಶತದಿನೋತ್ಸವವನ್ನು ದಾಟಿ ರಜತಮಹೋತ್ಸವವನ್ನು ಆಚರಿಸಿಕೊಂಡಿದೆ.
ಚಿತ್ರ : ಮುಂಗಾರು ಮಳೆ
ನಿರ್ಮಾಣ : ಕೃಷ್ಣಪ್ಪ
ನಿರ್ದೇಶನ :ಯೋಗರಾಜ ಭಟ್
ಸಂಗೀತ : ಮನೋಮೂರ್ತಿ
ತಾರಾಗಣ : ಕಾಮಿಡಿ ಟೈಮ್ ಗಣೇಶ್, ಸಂಜನಾ ಗಾಂಧಿ, ಅನಂತನಾಗ್, ಪದ್ಮಜಾ ರಾವ್, ಸುಧಾ ಬೆಳವಾಡಿ ಮತ್ತಿತರರು.