ಟೆಂಪ್ಲೇಟು:ಸುದ್ದಿ
From Wikipedia
ಸುದ್ದಿಯಲ್ಲಿ...
- ಜುಲೈ ೨೧ : ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿಯಾಗಿ ಪ್ರತಿಭಾ ಪಾಟೀಲ್ ಅಧಿಕಾರ ಸ್ವೀಕಾರ. (ಚಿತ್ರಿತ)
- ಜುಲೈ ೭ : ಆಧುನಿಕ ವಿಶ್ವದ ೭ ಅದ್ಭುತಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ತಾಜ್ ಮಹಲ್
- ಜೂನ್ ೧೯ : ಕನ್ನಡದ ಹೆಸರಾಂತ ವಿಚಾರವಾದಿ,ಚಿಂತಕ ಕೆ.ರಾಮದಾಸ್ ಮೈಸೂರಿನಲ್ಲಿ ನಿಧನ.
- ಜೂನ್ ೧೫ : ಕನ್ನಡದ ಹೆಸರಾಂತ ಚಲನಚಿತ್ರ ನಿರ್ದೇಶಕ ಎ.ವಿ.ಶೇಷಗಿರಿರಾವ್ ಚೆನ್ನೈನಲ್ಲಿ ನಿಧನ.
- ಮೇ ೧೯ : ಕನ್ನಡ ಚಲನಚಿತ್ರಗಳ ಸಂಗೀತ ನಿರ್ದೇಶಕ ಎಲ್.ವೈದ್ಯನಾಥನ್ ಚೆನ್ನೈನಲ್ಲಿ ನಿಧನ.
- ಏಪ್ರಿಲ್ ೫ : ಪೂರ್ಣಚಂದ್ರ ತೇಜಸ್ವಿ ಇನ್ನಿಲ್ಲ.
- ಮಾರ್ಚ್ ೩೦ : ಕರ್ನಾಟಕದ ಖ್ಯಾತ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಒಂದು ದಿನದ ಪಂದ್ಯಗಳಿಂದ ನಿವೃತ್ತಿ ಘೋಷಣೆ.
- ಮಾರ್ಚ್ ೧೯ : ಕನ್ನಡದ ಕಥೆಗಾರ ರಾಘವೇಂದ್ರ ಖಾಸನೀಸ ನಿಧನ
- ಫೆಬ್ರುವರಿ ೧೯: ಸಂಝೌತ ರೈಲಿನ ಮೇಲೆ ಶಂಕಿತ ಭಯೋತ್ಪಾದಕರಿಂದ ಬಾಂಬ್ ದಾಳಿ.
- ಫೆಬ್ರುವರಿ ೫: ಕಾವೇರಿ ನದಿ ನೀರಿನ ವಿವಾದಕ್ಕೆ ಸಂಬಂಧಿಸಿದ ಮಹತ್ವದ ತೀರ್ಪು ಪ್ರಕಟ.
- ಜನವರಿ ೯ : ಕಥೆಗಾರ, ಪತ್ರಕರ್ತ ಜಿ.ಎಸ್.ಸದಾಶಿವ ನಿಧನ.
- ಜನವರಿ ೧ : ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿಯಾಗಿ ದಕ್ಷಿಣ ಕೊರಿಯಾದ ಬಾನ್ ಕೀ-ಮೂನ್ ಅಧಿಕಾರ ಸ್ವೀಕಾರ.
ಇದನ್ನು ಬದಲಾಯಿಸಿ (ಸುದ್ದಿ ಸೇರಿಸುವ ಮುನ್ನ ಸಹಾಯ:ಸಂಪಾದನೆ FAQ ಓದಿ)