ಟಿ.ಸಿ.ಪೂರ್ಣಿಮಾ

From Wikipedia

ಟಿ.ಸಿ.ಪೂರ್ಣಿಮಾ ಇವರು ೧೯೬೩ ಜೂನ್ ೩ರಂದು ಮೈಸೂರಿನಲ್ಲಿ ಜನಿಸಿದರು. ಬಿ.ಎಸ್.ಸಿ. ಬಳಿಕ ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪಡೆದರು. ಸದ್ಯದಲ್ಲಿ ಭಾರತ ಸರಕಾರದ “ಯೋಜನಾ” ಮಾಸಪತ್ರಿಕೆಯ ಸಂಪಾದಕಿಯಾಗಿದ್ದಾರೆ. ಇವರ ಮೊದಲ ಕವನಸಂಗ್ರಹ “ಮೌನ ಗೀತೆ”ಗೆ ೧೯೯೦ರ ಅಂಬರೀಶ್ ಸಾಹಿತ್ಯ ಪ್ರಶಸ್ತಿ ಲಭಿಸಿದೆ.




ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.