ವಿದ್ಯುಲ್ಲತಾ
From Wikipedia
ವಿದ್ಯುಲ್ಲತಾ ಇವರು ಕೋಲಾರದವರು. ಎಮ್.ಎಸ್ಸಿ. ಪದವೀಧರೆ. ಕೃಷಿ ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಐ.ಪಿ.ಎಸ್. ಅಧಿಕಾರಿಗಳಾದ ಇವರ ಪತಿ ಶ್ರೀ ವಿಜಯ ಸಾಸನೂರ ಸಹ ಜನಪ್ರಿಯ ಸಾಹಿತಿ.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಾದಂಬರಿ
- ಇಂಚರ
- ದೂರ ಸಮೀಪಗಳ ನಡುವೆ
- ರಕ್ತಸಂಬಂಧ
- ರಥಸಪ್ತಮಿ
[ಬದಲಾಯಿಸಿ] ನೀಳ್ಗತೆ
- ಪ್ರತಿಬಿಂಬ
[ಬದಲಾಯಿಸಿ] ಚಿತ್ರೀಕರಣ
- ಇವರ ಕಾದಂಬರಿ “ರಥಸಪ್ತಮಿ” ಚಲನಚಿತ್ರವಾಗಿದೆ.
ವರ್ಗಗಳು: ಚುಟುಕು | ಕನ್ನಡ ಸಾಹಿತ್ಯ | ಸಾಹಿತಿಗಳು | ಲೇಖಕಿಯರು