From Wikipedia
ರಾಮಚಂದ್ರ ಕೊಟ್ಟಲಗಿಯವರು ೧೯೧೮ ಮೇ ೧೬ರಂದು ವಿಜಾಪುರ ಜಿಲ್ಲೆಯ ‘’’ಮನಗೋಳಿ’’’ಯಲ್ಲಿ ಜನಿಸಿದರು. ಇವರು ನವೋದಯ ಕಾಲದ ಹೆಸರಾಂತ ಕವಿ ಹಾಗು ಕಾದಂಬರಿಕಾರರು.
ಇವರ ಕೆಲವು ಕೃತಿಗಳು:
- ಪಿಪಾಸೆ (ಕವನ ಸಂಕಲನ)
- ದೀಪ ನಿರ್ವಾಣ (ಕಾದಂಬರಿ)
- ದೀಪ ಹತ್ತಿತು -೧,೨ (ಕಾದಂಬರಿ)
ರಾಮಚಂದ್ರ ಕೊಟ್ಟಲಗಿಯವರು ೧೯೭೫ ಸಪ್ಟಂಬರ ೨೦ರಂದು ನಿಧನರಾದರು.