ಬಿ.ವಿ.ವೈಕುಂಠರಾಜು

From Wikipedia

ಬಿ.ವಿ.ವೈಕುಂಠರಾಜು ಅವರು ಪತ್ರಕರ್ತರಾಗಿ ಹಾಗು ಸಾಹಿತಿಯಾಗಿ ಹೆಸರುಗಳಿಸಿದ್ದಾರೆ. ಕೆಲವು ವರ್ಷಗಳ ಕಾಲ ವಾರ ಪತ್ರಿಕೆ ಎಂಬ ಸಾಪ್ತಾಹಿಕದ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು. ವೈಕುಂಠರಾಜು ಅವರ ಕಾದಂಬರಿ ಆಕ್ರಮಣ ಅದೇ ಹೆಸರಿನಿಂದ ಚಲನಚಿತ್ರವಾಗಿದೆ.

ಅವರ ಕೆಲವು ಕೃತಿಗಳು ಇಂತಿವೆ:


ಪರಿವಿಡಿ

[ಬದಲಾಯಿಸಿ] ಸಾಹಿತ್ಯಕೃತಿಗಳು

[ಬದಲಾಯಿಸಿ] ಕಾದಂಬರಿ

[ಬದಲಾಯಿಸಿ] ಕಥಾಸಂಕಲನ

  • ಸನ್ಯಾಸಿಯ ಕುಂಕುಮ ಮತ್ತು ಇತರ ನೂರು ಆಧುನಿಕ ಕತೆಗಳು
  • ನಿರ್ಲಿಪ್ತ

[ಬದಲಾಯಿಸಿ] ನಾಟಕಗಳು

  • ಸಂದರ್ಭ
  • ಸನ್ನಿವೇಶ
  • ಉದ್ಭವ
  • ಕಾನನ್‍ದೇವಿ

[ಬದಲಾಯಿಸಿ] ರಂಗ ಇತಿಹಾಸ

  • ಕನ್ನಡ ರಂಗಭೂಮಿ

[ಬದಲಾಯಿಸಿ] ಜೀವನ ಚರಿತ್ರೆ

  • ಪ್ರೊ.ಡಿ.ಎಲ್.ನರಸಿಂಹಾಚಾರ್
  • ನಾಟಕರತ್ನ ಗುಬ್ಬಿ ವೀರಣ್ಣ
  • ಟೀಎಸ್ಸಾರ್

[ಬದಲಾಯಿಸಿ] ಸಂಪಾದನೆ

  • ಸಂಸ ನಾಟಕಗಳು
  • ೧೯೭೯ರ ಕತೆಗಳು
  • ಹದಿನೈದು ಕತೆಗಳು

[ಬದಲಾಯಿಸಿ] ಸಂಕೀರ್ಣ

  • ಸಪ್ತಶೃಂಗ
  • ಸ್ಪಂದನ
  • ಸಂಪಾದಕರ ಡೈರಿ ಸಮಗ್ರ (೧೯೮೭,೧೯೮೮, ೧೯೮೯)

[ಬದಲಾಯಿಸಿ] ಆತ್ಮಚರಿತ್ರೆ

  • ತಹತಹ