ಹಿರಿಯೂರು

From Wikipedia

ಹಿರಿಯೂರು ಚಿತ್ರದುರ್ಗ ಜಿಲ್ಲೆಯೆ ಆರು ತಾಲ್ಲೂಕುಗಳಲ್ಲಿ ಒಂದಾಗಿದೆ. ಇದು ಬೆಂಗಳೂರಿನಿಂದ ೧೬೦ ಕಿ ಮೀ ಮತ್ತು ಚಿತ್ರದುರ್ಗದಿಂದ ೪೦ ಕಿ ಮೀ ದೂರದಲ್ಲಿದೆ. ಈ ನಗರವು ವೇದಾವತಿ ನದಿಯ ದಂಡೆಯ ಮೇಲಿದೆ. ಇಲ್ಲಿರುವ ಶ್ರೀ ತೇರುಮಲ್ಲೇಶ್ವರ ಸ್ವಾಮಿ ದೇವಾಲಯದಿಂದಾಗಿ ದಕ್ಷಿಣದ ಕಾಶಿ ಎಂದು ಕರೆಸಿಕೊಂಡಿದೆ. ಈ ತಾಲ್ಲೂಕಿನ ಮತ್ತೊಂದು ಪ್ರಮುಖ ಆಖರ್ಷಣೆಯೆಂದರೆ ವಾಣಿವಿಲಾಸ ಸಾಗರ.

ಇತರ ಭಾಷೆಗಳು