ಹುರಳಿ ಭೀಮರಾವ
From Wikipedia
ಹುರಳಿ ಭೀಮರಾವ್ ಇವರು ೧೮೮೯ರಲ್ಲಿ ಶಿವಮೊಗ್ಗಾ ಜಿಲ್ಲೆಯ ಹುರಳಿಯಲ್ಲಿ ಜನಿಸಿದರು.
ಇವರು ೩೫ ವರ್ಷಗಳಷ್ಟು ದೀರ್ಘ ಕಾಲ ಕಂಠೀರವ ಪತ್ರಿಕೆಯ ಸಂಪಾದಕರಾಗಿದ್ದರು.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಐತಿಹಾಸಿಕ ಕಾದಂಬರಿ
- ತಾರಾ
[ಬದಲಾಯಿಸಿ] ಹಾಸ್ಯ
- ಸ್ವಲ್ಪ ನಗಬಂದೆ
[ಬದಲಾಯಿಸಿ] ನಾಟಕ
- ಆಧುನಿಕ ಭಾರತ
- ಗಡ್ಡದ ಅಜ್ಜಯ್ಯ
- ಗುಬ್ಬಿ ಪಾಯಸ
- ಪಾಪ ಪುಣ್ಯ
- ರಜಿಯಾ ಬೇಗಮ್
- ಹಾಸನ ಟೋಪಿ
ಹುರಳಿ ಭೀಮರಾಯರು ೧೯೭೦ರಲ್ಲಿ ನಿಧನರಾದರು.