ಕಥಾಸಂಗಮ

From Wikipedia

ಕಥಾಸಂಗಮ
ಬಿಡುಗಡೆ ವರ್ಷ ೧೯೭೬
ಚಿತ್ರ ನಿರ್ಮಾಣ ಸಂಸ್ಥೆ ವರ್ಧಿನಿ ಆರ್ಟ್ಸ್
ನಾಯಕ ಕಲ್ಯಾಣಕುಮಾರ್
ನಾಯಕಿ ಬಿ.ಸರೋಜಾದೇವಿ, ಆರತಿ
ಪೋಷಕ ವರ್ಗ ಜಿ.ಕೆ.ಗೋವಿಂದರಾವ್, ಲೋಕನಾಥ್, ರಜನೀಕಾಂತ್, ಉಮೇಶ್
ಸಂಗೀತ ನಿರ್ದೇಶನ ವಿಜಯಭಾಸ್ಕರ್
ಕಥೆ / ಕಾದಂಬರಿ
ಚಿತ್ರಕಥೆ
ಸಂಭಾಷಣೆ
ಸಾಹಿತ್ಯ ವಿಜಯನಾರಸಿಂಹ
ಹಿನ್ನೆಲೆ ಗಾಯನ ಪಿ.ಬಿ.ಶ್ರೀನಿವಾಸ್,ಕಸ್ತೂರಿ ಶಂಕರ್
ಛಾಯಾಗ್ರಹಣ ಬಿ.ಎನ್.ಹರಿದಾಸ್
ನೃತ್ಯ
ಸಾಹಸ
ಸಂಕಲನ
ನಿರ್ದೇಶನ ಪುಟ್ಟಣ್ಣ ಕಣಗಾಲ್
ನಿರ್ಮಾಪಕರು ಸಿ.ಎಸ್.ರಾಜ
ಪ್ರಶಸ್ತಿಗಳು
ಇತರೆ ಮಾಹಿತಿ ಹಂಗು - ಗಿರಡ್ಡಿ ಗೋವಿಂದರಾಜ, ಅತಿಥಿ ವೀಣಾ ಶಾಂತೇಶ್ವರ, ಮತ್ತು ಮುನಿತಾಯಿ- ಈಶ್ವರಚಂದ್ರ - ಈ ೩ ಸಣ್ಣಕಥೆಗಳನ್ನು ಆಧರಿಸಿದ ಚಿತ್ರ.