ಎನ್.ಎಸ್.ಚಿದಂಬರರಾವ್

From Wikipedia

ಎನ್.ಎಸ್.ಚಿದಂಬರರಾವ್ ಇವರು ೧೯೩೬ ಸಪ್ಟಂಬರ ೨೮ರಂದು ಶಿವಮೊಗ್ಗಾ ಜಿಲ್ಲೆಯ ಚನ್ನಗಿರಿಯಲ್ಲಿ ಜನಿಸಿದರು. ತಾಯಿ ಸೀತಮ್ಮ ; ತಂದೆ ಎನ್.ಶಂಕರಪ್ಪ.

ಪರಿವಿಡಿ

[ಬದಲಾಯಿಸಿ] ಶಿಕ್ಷಣ

ಚಿದಂಬರರಾವ್ ಇವರು ಬಿ.ಎ.(ಆನರ್ಸ್) ಹಾಗು ಬಿ.ಇಡಿ. ಪದವಿ ಪಡೆದಿದ್ದಾರೆ. ಹಿಂದಿಯಲ್ಲಿ ವಿಶಾರದ ಪದವೀಧರರಾಗಿದ್ದಾರೆ.

[ಬದಲಾಯಿಸಿ] ವೃತ್ತಿ

ಶಾಲಾ ಉಪಧ್ಯಾಯರಾಗಿ ಮಲ್ಲಾಡಿಹಳ್ಳಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕಥಾಸಂಕಲನ

  • ಸರಿಯುವ ತೆರೆಗಳು

[ಬದಲಾಯಿಸಿ] ಕಾದಂಬರಿ

  • ಬೆಂಕಿಯ ನೆರಳು
  • ನಿರ್ದೇಶನ

[ಬದಲಾಯಿಸಿ] ಜೀವನ ಚರಿತ್ರೆ

  • ಎಚ್ಚಮ ನಾಯಕ

[ಬದಲಾಯಿಸಿ] ಸಂಪಾದನೆ

  • ಕತೆಗಳು-೧೯೮೧
  • ಅಲೆಗಳು
  • ಜೋಳಿಗೆ ಮಹಿಮೆ- ಇದು ಮಲ್ಲಾಡಿಹಳ್ಳಿ ಶ್ರೀ. ಶ್ರೀ. ರಾಘವೇಂದ್ರಸ್ವಾಮಿಗಳ, ಆತ್ಮಚರಿತ್ರೆ. ಇದನ್ನು ಅತ್ಯಂತ ಸಮರ್ಪಕವಾಗಿ ೧೯೯೪ ರಲ್ಲಿ ಸಂಪಾದಿಸಿದ ಹಿರಿಮೆ ಅವರದು.