ಏಪ್ರಿಲ್ ೧೦
From Wikipedia
ಏಪ್ರಿಲ್ ತಿಂಗಳ ಹತ್ತನೇ ದಿನ.ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ ೧೦೦ (ಅಧಿಕವರ್ಷದಲ್ಲಿ ೧೦೧) ನೇ ದಿನ. ಈ ದಿನದ ನಂತರ ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ ೨೬೫ ದಿನಗಳು ಉಳಿದಿರುತ್ತವೆ.
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೮೭೫ - ಸ್ವಾಮಿ ದಯಾನಂದ ಸರಸ್ವತಿಯವರು ಹಿಂದೂಧರ್ಮದ ಪುನರುಜ್ಜೀವನಕ್ಕಾಗಿ ಮುಂಬಯಿಯಲ್ಲಿ ಆರ್ಯಸಮಾಜವನ್ನು ಪ್ರಾರಂಭಿಸಿದರು.
[ಬದಲಾಯಿಸಿ] ಜನನ
- ಹೋಮಿಯೋಪಥಿ ವೈದ್ಯಪದ್ಧತಿಯ "ಜನಕ" ಎಂದೇ ಪ್ರಖ್ಯಾತರಾದ ಸ್ಯಾಮ್ಯುಯೆಲ್ ಹಾನಿಮನ್ .