ಮೊಗಳ್ಳಿ ಗಣೇಶ
From Wikipedia
ಮೊಗಳ್ಳಿ ಗಣೇಶ ಕನ್ನಡ ವಿಶ್ವವಿದ್ಯಾಲಯದ ಜಾನಪದ ವಿಭಾಗದ ಮುಖ್ಯಸ್ಥರು. ಬೆಂಗಳೂರು ಸಮೀಪದ ಸಂತೆಮೊಗಳ್ಳಿ ಅವರ ಹುಟ್ಟೂರು.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕವನ ಸಂಕಲನ
- ಸೂರ್ಯನನ್ನು ಬಚ್ಚಿಡಬಹುದೆ?
[ಬದಲಾಯಿಸಿ] ಕಥಾಸಂಕಲನ
- ಬುಗುರಿ
- ಭೂಮಿ
[ಬದಲಾಯಿಸಿ] ಕಾದಂಬರಿ
- ತೊಟ್ಟಿಲು
[ಬದಲಾಯಿಸಿ] ಪ್ರಬಂಧಸಂಕಲನ
- ಕಥನ
[ಬದಲಾಯಿಸಿ] ಸಾಂಸ್ಕೃತಿಕ ವಿಮರ್ಶೆ
- ಸೊಲ್ಲು