ಜಯಂತ ಕಾಯ್ಕಿಣಿ

From Wikipedia

ಜಯಂತ ಕಾಯ್ಕಿಣಿ
ಜಯಂತ ಕಾಯ್ಕಿಣಿ

ಜಯಂತ ಕಾಯ್ಕಿಣಿ ಕನ್ನಡದ ಸಮಕಾಲೀನ ಕಥೆಗಾರರಲ್ಲಿ ಪ್ರಮುಖರು. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ ಜಯಂತರು ಬರಹಗಾರ ಗೌರೀಶ ಕಾಯ್ಕಿಣಿಯವರ ಮಗ.

[ಬದಲಾಯಿಸಿ] ಕೃತಿಗಳು

  1. ಅಮೃತಬಳ್ಳಿ ಕಷಾಯ
  2. ಬಣ್ಣದ ಕಾಲು
  3. ದಗಡೂ ಪರಬನ ಅಶ್ವಮೇಧ
  4. ತೂಫಾನ್ ಮೇಲ್
  5. ಬೊಗಸೆಯಲ್ಲಿ ಮಳೆ (ಅಂಕಣ ಬರಹಗಳು)