ಪ್ರಹ್ಲಾದ ಅಗಸನಕಟ್ಟೆ
From Wikipedia
ಪ್ರಹ್ಲಾದ ಅಗಸನಕಟ್ಟೆಯವರು ಕನ್ನಡದ ಖ್ಯಾತ ಸಾಹಿತಿಗಳು ಹಾಗು ವಿಮರ್ಶಕರು.ಇವರು ಹುಬ್ಬಳ್ಳಿಯಲ್ಲಿರುವ ಕರ್ನಾಟಕ ವೈದ್ಯಕೀಯ ವಿಜ್ಞಾನಸಂಸ್ಥೆಯಲ್ಲಿ ಸಾಮಾಜಿಕ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕವನ ಸಂಕಲನ
- ನನ್ನ ಧಣಿಗೆ ನನ್ನ ದನಿ
- ಗಲ್ಲುಗಳಲಿ ಗುಲಾಬಿ
- ಸಂತೆ ಮುಗಿವ ಸಮಯ
- ದೀಪವಾರಿದ ಮೇಲೆ
- ಮೋನ್ಸ್ ಆಫ್ ಏಸ್
- ಆರ್ಫನ್ ಹಾರ್ಟ
[ಬದಲಾಯಿಸಿ] ಕಾದಂಬರಿ
- ಬಂದಿಖಾನೆ
- ಅವಾಂತರ
[ಬದಲಾಯಿಸಿ] ಕಥಾ ಸಂಕಲನ
- ಸಾವಿನೊಳಗಿನ ಸಾವು
- ಕಾಲ
- ದೇವರ ಸವಾಲ್
[ಬದಲಾಯಿಸಿ] ವಿಮರ್ಶೆ
- ಎದರು ಬದರು
[ಬದಲಾಯಿಸಿ] ಮಹಾಪ್ರಬಂಧ
- ದಲಿತ ಬಂಡಾಯ ಕಾವ್ಯ ಮತ್ತು ವಿಚಾರವಾದಗಳು
[ಬದಲಾಯಿಸಿ] ನವಸಾಕ್ಷರ ಸಾಹಿತ್ಯ
- ಥಳ ಥಳ ಹೊಳೆವ ಹುಳುವಿನ ಮನೆ