ಕೆ.ಎಸ್.ರಾಮಕೃಷ್ಣಮೂರ್ತಿ

From Wikipedia

ಕೆ.ಎಸ್.ರಾಮಕೃಷ್ಣಮೂರ್ತಿಯವರು ಅರಸಿಕೆರೆ ತಾಲೂಕಿನ ಕುರಿವೆಂಕ ಗ್ರಾಮದಲ್ಲಿ ಜನಿಸಿದರು. ಇವರು ಕನ್ನಡ ಪ್ರಭ ಪತ್ರಿಕೆಯ ಸಂಪಾದಕರಾಗಿದ್ದರು.

ಇವರ ಕೆಲವು ಸಾಹಿತ್ಯ ಕೃತಿಗಳು ಇಂತಿವೆ:

  • ಪ್ರತಿಮೆ
  • ತೀರದ ಸಾಲ (ಕಾದಂಬರಿ)
  • ಅದ್ಭುತ ಸಾಧನೆಗಳು
  • ಪೀಟರ್ ಜಂಗರ್
  • ಶಬ್ದ