ಶ್ರೀನಿವಾಸ ಉಡುಪ
From Wikipedia
ಶ್ರೀನಿವಾಸ ಉಡುಪ ಇವರು ೧೯೩೩ ಜನೆವರಿ ೮ರಂದು ಹೊಸನಗರ ತಾಲೂಕಿನ ಹುಂಚದಲ್ಲಿ ಜನಿಸಿದರು. ಕರ್ನಾಟಕ ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರ ಕೃತಿಗಳು ಇಂತಿವೆ:
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಥಾಸಂಕಲನ
- ನಿರಾಶೆಯ ಕೊನೆಯಲ್ಲಿ
- ಪುರಾಣ ಕಥೆಗಳು
- ಬದುಕು
- ಮನೆಗೆ ಬಂದ ಮಗಳು
- ಹೆಗ್ಗಡತಿ ಹೆತ್ತ ದೆವ್ವ
- ಹೊಸ ಕಥೆಗಳು
[ಬದಲಾಯಿಸಿ] ನಾಟಕ
- ರೇಷ್ಮೆ ಸೀರೆ
- ಅಮೃತ ಹೃದಯ
- ಗಣಪತಿ ಭರವಸೆ
- ಮದುವೆ ಹೆಣ್ಣು
[ಬದಲಾಯಿಸಿ] ಕಾದಂಬರಿ
- ಒಲಿದು ಬಂದವಳು
- ಕೆಂಪು ತುಟಿ
- ಜೀವನದ ಜೊತೆಗಾರ
- ತುಂಬಿದ ಬಾಳು
- ಪ್ರೇಮದ ಮನೆ
- ಬಾಳಿನ ವೈಭವ
- ಮನೆಗೆ ಬಂದವಳು
- ವಿಜಯಲಕ್ಷ್ಮಿ
- ಶೀಲವಂತೆ
- ಸೋತ ಹೃದಯ
- ಸ್ನೇಹಶೀಲೆ
[ಬದಲಾಯಿಸಿ] ಮಕ್ಕಳ ಕಾದಂಬರಿ
- ಅಭಿಮನ್ಯು
[ಬದಲಾಯಿಸಿ] ಮಕ್ಕಳ ಪದ್ಯಗಳು
- ಪಾಪು ಪದ್ಯಗಳು