ವರ್ಗ:ನಿಗದಿ ಮಾಡದ ಲೇಖನ

From Wikipedia


ಈ ವಿಭಾಗವನ್ನು ತೆರೆಯಲು ಕಾರಣ. ಇಲ್ಲಿ ಕರ್ನಾಟಕದ ಸಾಮಾನ್ಯರೆಂದು ಕಾಣಿಸುವ ಕೆಲವು ವ್ಯಕ್ತಿಗಳು ಸಮಾಜಕ್ಕೆ ಕೊಟ್ಟಿರುವ ಕೊಡುಗೆ ಅನನ್ಯ. ಕೆಲವರು ಎನೂ ಓದಿದವರಲ್ಲ. ಇನ್ನು ಕೆಲವರು, ಮೇಲೆಹೇಳಿದಂತೆ, ವೃತ್ತಿಯಲ್ಲಿ ಅಡ್ವೊಕೇಟ್, ಮತ್ತೆ ರಾಶಿಯವರಂತೆ, ವೈದ್ಯರಾಗಿ ನಗೆ ಸಾಹಿತ್ಯಕ್ಕೆ ಕೊಟ್ಟಕೊಡುಗೆ ದಾಖಲಿಸುವಂತಹದು. ರಾಘವೇಂದ್ರಸ್ವಾಮಿಗಳು. ವಿನೋಜೀ ರವರು. ಸಂಪ್ರದಾಯಗಳ ಹಾಡಿನ ರಾಧಮ್ಮನವರು, ಶ್ಯಾನುಭೋಗರಾಗಿಯೂ ತಮ್ಮ ವೃತ್ತಿಯನನ್ನು ಚೆನ್ನಾಗಿ ಅರಿತು ಅದರ ಬಗ್ಗೆ ಸಮರ್ಪಕವಾಗಿ ಮಾತಾಡಿ, ಜನರ ಜ್ಞಾನವರ್ಧನೆಮಾಡುತ್ತ್ತಿದ್ದ ಶ್ಯಾನುಬೋಗ್ ತಿಮ್ಮಪ್ಪಯ್ಯನವರು. ಇವರನ್ನು ಸಾಮಾನ್ಯ್ ಅಸಮಾನ್ಯರೆಂದು ಕರೆಯಲು ನಾನು ಇಚ್ಛಿಸುತ್ತೇನೆ. ನಿಗದಿಮಾಡದ ಲೇಖನ ವರ್ಗದಲ್ಲಿ ಇಂದು ಅವರು ಇರಬಹುದು. ಆದರೆ ಅವರು ನಿಜವಾಗಿಯೂ, "ಸಾಮಾನ್ಯ ಅಸಮಾನ್ಯರು," !

"ನಿಗದಿ ಮಾಡದ ಲೇಖನ" ವರ್ಗದಲ್ಲಿರುವ ಲೇಖನಗಳು

ಈ ವರ್ಗದಲ್ಲಿ 1 ಲೇಖನಗಳಿವೆ.