ಎನ್.ಎಸ್.ಚಿದಂಬರರಾವ್
From Wikipedia
ಎನ್.ಎಸ್.ಚಿದಂಬರರಾವ್ ಇವರು ೧೯೩೬ ಸಪ್ಟಂಬರ ೨೮ರಂದು ಶಿವಮೊಗ್ಗಾ ಜಿಲ್ಲೆಯ ಚನ್ನಗಿರಿಯಲ್ಲಿ ಜನಿಸಿದರು. ತಾಯಿ ಸೀತಮ್ಮ ; ತಂದೆ ಎನ್.ಶಂಕರಪ್ಪ.
ಪರಿವಿಡಿ |
[ಬದಲಾಯಿಸಿ] ಶಿಕ್ಷಣ
ಚಿದಂಬರರಾವ್ ಇವರು ಬಿ.ಎ.(ಆನರ್ಸ್) ಹಾಗು ಬಿ.ಇಡಿ. ಪದವಿ ಪಡೆದಿದ್ದಾರೆ. ಹಿಂದಿಯಲ್ಲಿ ವಿಶಾರದ ಪದವೀಧರರಾಗಿದ್ದಾರೆ.
[ಬದಲಾಯಿಸಿ] ವೃತ್ತಿ
ಶಾಲಾ ಉಪಧ್ಯಾಯರಾಗಿ ಮಲ್ಲಾಡಿಹಳ್ಳಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಥಾಸಂಕಲನ
- ಸರಿಯುವ ತೆರೆಗಳು
[ಬದಲಾಯಿಸಿ] ಕಾದಂಬರಿ
- ಬೆಂಕಿಯ ನೆರಳು
- ನಿರ್ದೇಶನ
[ಬದಲಾಯಿಸಿ] ಜೀವನ ಚರಿತ್ರೆ
- ಎಚ್ಚಮ ನಾಯಕ
[ಬದಲಾಯಿಸಿ] ಸಂಪಾದನೆ
- ಕತೆಗಳು-೧೯೮೧
- ಅಲೆಗಳು
- ಜೋಳಿಗೆ ಮಹಿಮೆ- ಇದು ಮಲ್ಲಾಡಿಹಳ್ಳಿ ಶ್ರೀ. ಶ್ರೀ. ರಾಘವೇಂದ್ರಸ್ವಾಮಿಗಳ, ಆತ್ಮಚರಿತ್ರೆ. ಇದನ್ನು ಅತ್ಯಂತ ಸಮರ್ಪಕವಾಗಿ ೧೯೯೪ ರಲ್ಲಿ ಸಂಪಾದಿಸಿದ ಹಿರಿಮೆ ಅವರದು.