ಲಲಿತಾಂಬಾ ಚಂದ್ರಶೇಖರ್
From Wikipedia
ಲಲಿತಾಂಬಾ ಚಂದ್ರಶೇಖರ್ ಇವರು ಬಹುಕಾಲ ಹೈದರಾಬಾದಿನಲ್ಲಿ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿ, ಆ ಬಳಿಕ ಬೆಂಗಳೂರಿನಲ್ಲಿ ಬಂದು ನೆಲೆಸಿದರು.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಾದಂಬರಿ
- ರೇಖಾ
- ಮುಕುಂದಚಂದ್ರ
- ಸರಸ್ವತಿ ಸಂಹಾರವೇ
- ಪುನರ್ದತ್ತಾ
- ಸುಕನ್ಯೆಯರು
- ಸ್ವೀಕಾರ
[ಬದಲಾಯಿಸಿ] ಕಥಾಸಂಕಲನ
- ವಿಮೋಚನೆ
- ಬಿದಿ ಹೂಗಳು
[ಬದಲಾಯಿಸಿ] ಚಿತ್ರೀಕರಣ
- ಮುಕುಂದಚಂದ್ರ ಹಾಗು ಪುನರ್ದತ್ತಾ ಕಾದಂಬರಿಗಳು ಚಲನಚಿತ್ರಗಳಾಗಿವೆ.
[ಬದಲಾಯಿಸಿ] ಪುರಸ್ಕಾರ
- ೧೯೭೯ರಲ್ಲಿ ಸ್ವೀಕಾರ ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ವರ್ಷದ ಉತ್ತಮ ಪುಸ್ತಕ ಬಹುಮಾನ ಲಭಿಸಿದೆ.
- ಅಖಿಲ ಭಾರತ ಮಹಾಭಾರತ ಕತೆಗೆ ಮುಂಬಯಿಯ ವಿದ್ಯಾಭವನದ ಕಥಾಸ್ಪರ್ಧೆಯಲ್ಲಿ ಬಹುಮಾನ ದೊರೆತಿದೆ.
ವರ್ಗಗಳು: ಚುಟುಕು | ಕನ್ನಡ ಸಾಹಿತ್ಯ | ಸಾಹಿತಿಗಳು | ಲೇಖಕಿಯರು