ಕೆ.ಸಚ್ಚಿದಾನಂದಯ್ಯ

From Wikipedia

ಕೆ.ಸಚ್ಚಿದಾನಂದಯ್ಯ ಇವರು ೧೯೩೦ ಸಪ್ಟಂಬರ ೯ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಜನಿಸಿದರು. ಇವರ ತಾಯಿ ಪದ್ಮಾವತಿ; ತಂದೆ ಪರಮೇಶ್ವರಯ್ಯ.


ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕವನಸಂಕಲನ

  • ಚೈತ್ರವನ
  • ಕರ್ಮಜೀವಿ

[ಬದಲಾಯಿಸಿ] ಕಾದಂಬರಿ

  • ಏಳನೆಯ ಹೆಡೆ
  • ಹದಿನೆಂಟರ ನೆಂಟು

[ಬದಲಾಯಿಸಿ] ನಾಟಕ

  • ಮೂರು ಗೀತನಾಟಕಗಳು

[ಬದಲಾಯಿಸಿ] ಮಕ್ಕಳ ಸಾಹಿತ್ಯ

  • ಕೊಡವ ನಾನು ಕೊಡಗು ನಾಡು
  • ಹಾಲು ಜೇನು

[ಬದಲಾಯಿಸಿ] ವಯಸ್ಕರ ಸಾಹಿತ್ಯ

  • ಬಂಗಾರದ ಹೂ
  • ಊಟ ಬಲ್ಲವನಿಗೆ ರೋಗವಿಲ್ಲ

[ಬದಲಾಯಿಸಿ] ಸಂಪಾದನೆ

  • ಬ್ರಹ್ಮಗಿರಿ
  • ರಸಷಷ್ಠಿ