ವಸಂತೀಚಂದ್ರ

From Wikipedia

ವಸಂತೀಚಂದ್ರ ಇವರು ದಕ್ಷಿಣ ಕನ್ನಡ ಜಿಲ್ಲೆಯ ಪಿಲಾರು ಗ್ರಾಮದಲ್ಲಿ ಜನಿಸಿದರು. ಉಪಾಧ್ಯಾಯಿನಿಯಾಗಿ ಕೆಲಸ ಮಾಡಿದ್ದಾರೆ. ಇವರ ಕೆಲವು ಕೃತಿಗಳು ಇಂತಿವೆ:

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕವನ ಸಂಕಲನ

  • ಅಂತರಕ್ಷಿ
  • ವೇಣುವನ
  • ವೃಂದಾವನ

[ಬದಲಾಯಿಸಿ] ಕಾದಂಬರಿ

  • ಅಗ್ನಿ
  • ಉತ್ಥಾನ
  • ಧರ್ಮ
  • ನಿನ್ನಡಿಗಳಲ್ಲಿ

[ಬದಲಾಯಿಸಿ] ನಾಟಕ

  • ಕ್ಷಮಾಮೂರ್ತಿ

[ಬದಲಾಯಿಸಿ] ಮಕ್ಕಳ ಸಾಹಿತ್ಯ

  • ಕಿಶೋರಿ ಜಾಗೃತಿ
  • ಸತ್ಯಕಾಮ
  • ಸೌಗಂಧಿಕಾ ಪುಷ್ಪ