ಬೊಳುವಾರು ಮಹಮದ್ ಕುಂಞ್

From Wikipedia

ಬೊಳುವಾರು ಮಹಮದ್ ಕುಂಞ್ ಇವರು ಉಡುಪಿಯಲ್ಲಿರುವ ಕನ್ನಡದ ಖ್ಯಾತ ಲೇಖಕರು. ಇವರ ಅನೇಕ ಕತೆಗಳು ಕನ್ನಡದ ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಇವರ ಅಂಕ ಕಥಾಸಂಕಲನಕ್ಕೆ ಭಾರತೀಯ ಭಾಷಾ ಸಂಸ್ಥಾನ ಪ್ರಶಸ್ತಿ ದೊರೆತಿದೆ.


ಬೊಳುವಾರರವರಿಗೆ ಲಭಿಸಿದ ಪುರಸ್ಕಾರಗಳು:

  • ೧೯೮೩: ಪುಸ್ತಕ ಪುರಸ್ಕಾರ
  • ೧೯೮೬: ಭಾರತೀಯ ಭಾಷಾ ಸಂಸ್ಥಾನ ಪ್ರಶಸ್ತಿ
  • ೧೯೯೧ : ಆರ್ಯಭಟ ಪ್ರಶಸ್ತಿ
  • ೧೯೯೨ : ಅತ್ಯಂತ ಸೃಜನ ಪ್ರಧಾನ ಕೃತಿ
  • ೧೯೯೪ : ಕಥಾ ರಾಷ್ಟ್ರೀಯ ಪ್ರಶಸ್ತಿ