ಸಿ.ಆರ್.ಸಿಂಹ

From Wikipedia

ರಂಗಭೂಮಿ,ದೂರದರ್ಶನ ಹಾಗೂ ಚಲನಚಿತ್ರ - ಈ ಮೂರೂ ಕ್ಷೇತ್ರಗಳಲ್ಲಿ ಕೆಲಸ ಮಾಡಿ 'ಸೈ' ಅನ್ನಿಸಿಕೊಂಡಿರುವ ಕನ್ನಡದ ಕಲಾವಿದ ಸಿ.ಆರ್.ಸಿಂಹ. ಇವರು ಹುಟ್ಟಿದ್ದು ಚನ್ನಪಟ್ಟಣದಲ್ಲಿ ೧೯೪೨, ಜೂನ್ ೧೬ರಂದು .ತಂದೆ ರಾಮಸ್ವಾಮಿ ಶಾಸ್ತ್ರಿ.ತಾಯಿ ಲಲಿತಮ್ಮ.ಕನ್ನಡ ಚಿತ್ರರಂಗದ ಇನ್ನೊಬ್ಬ ಜನಪ್ರಿಯ ನಟ ಶ್ರೀನಾಥ್ ಸಮೀಪದ ಬಂಧು.

ಪರಿವಿಡಿ

[ಬದಲಾಯಿಸಿ] ಇವರ ಅಭಿನಯದ ನಾಟಕಗಳು

  • ದಿ ಜೂ ಸ್ಟೋರಿ
  • ಸೂರ್ಯ ಶಿಕಾರಿ
  • ದಿ ಆಡ್ ಕಪಲ್
  • ಮ್ಯಾನ್ ಆಫ್ ಡೆಸ್ಟಿನಿ
  • ತುಘಲಕ್
  • ಸಂಕ್ರಾಂತಿ

[ಬದಲಾಯಿಸಿ] ಇವರ ನಿರ್ದೇಶನದ ನಾಟಕಗಳು

  • ಒಥೆಲೊ
  • ಮಿಡ್ ಸಮ್ಮರ್ ನೈಟ್ಸ್ ಡ್ರೀಮ್

[ಬದಲಾಯಿಸಿ] ಇವರ ಅಭಿನಯದ ಚಲನಚಿತ್ರಗಳು

[ಬದಲಾಯಿಸಿ] ಇವರ ನಿರ್ದೇಶನದ ಕೆಲವು ಚಿತ್ರಗಳು

[ಬದಲಾಯಿಸಿ] ಪ್ರಶಸ್ತಿ / ಪುರಸ್ಕಾರಗಳು

  • ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ.
  • ರಾಜ್ಯ ಪ್ರಶಸ್ತಿ -ಕಾಕನಕೋಟೆ ಚಲನಚಿತ್ರಕ್ಕೆ.
  • ರಾಜ್ಯೋತ್ಸವ ಪ್ರಶಸ್ತಿ.
  • ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ.
  • ಶಂಕರಗೌಡ ರಂಗಭೂಮಿ ಪ್ರಶಸ್ತಿ.
  • ಆರ್ಯಭಟ ಪ್ರಶಸ್ತಿ.

ಬೆಂಗಳೂರಿನಲ್ಲೇ ನೆಲೆಸಿರುವ ಸಿ.ಆರ್.ಸಿಂಹರವರು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರತಿದಿನ ನಿಮ್ಮ ಸಿಮ್ಮ ಅಂಕಣ ಬರೆಯುತ್ತಾರೆ.