ವಿಕಿಪೀಡಿಯ
knwiki
https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.3
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಪೀಡಿಯ
ವಿಕಿಪೀಡಿಯ ಚರ್ಚೆಪುಟ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆಪುಟ
ಕರಡು
ಕರಡು ಚರ್ಚೆಪುಟ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಧರ್ಮಸ್ಥಳ
0
2384
1374030
1371616
2026-05-23T16:11:13Z
VASANTH S.N.
728
/* ಚಿತ್ರಗಳು */ ಚಿತ್ರ ಅಳವಡಿಕೆ
1374030
wikitext
text/x-wiki
{{Infobox settlement
| name = ಧರ್ಮಸ್ಥಳ
| official_name =
| native_name = ಧರ್ಮಸ್ಥಳ
| native_name_lang = kn
| other_name =
| settlement_type = ದೇವಸ್ಥಾನ ಪಟ್ಟಣ
| image_skyline = Dharmasthala Temple.jpg
| image_alt =
| image_caption = ಶ್ರೀ ಮಂಜುನಾಥ ದೇವಸ್ಥಾನ, ಧರ್ಮಸ್ಥಳ
| nickname =
| pushpin_map = ಕರ್ನಾಟಕ
| pushpin_label_position = right
| pushpin_map_alt =
| pushpin_map_caption = ಕರ್ನಾಟಕ, ಭಾರತದಲ್ಲಿ ಸ್ಥಳ
| coordinates = {{coord|12.951|N|75.371|E|display=inline,title}}
| subdivision_type = Country
| subdivision_name = {{flag|India}}
| subdivision_type1 = [[States and territories of India|ರಾಜ್ಯ]]
| subdivision_type2 = [[List of districts of India|ಜಿಲ್ಲೆ]]
| subdivision_type3 = ತಾಲೂಕು
| subdivision_name1 = [[Karnataka|ಕರ್ನಾಟಕ]]
| subdivision_name2 = [[Dakshina Kannada|ದಕ್ಷಿಣ ಕನ್ನಡ]]
| subdivision_name3 = [[Belthangady taluk|ಬೆಳ್ತಂಗಡಿ]]
| established_title = <!-- ಸ್ಥಾಪನೆ -->
| established_date =
| founder =
| named_for =
| government_type = ಸ್ಥಳೀಯ ಆಡಳಿತ
| governing_body = ಗ್ರಾಮ ಪಂಚಾಯತ್
| unit_pref = ಮೆಟ್ರಿಕ್
| area_footnotes =
| area_total_km2 =
| area_rank =
| elevation_footnotes =
| elevation_m =
| population_total = 9818
| population_metro = 246,494
| population_as_of =
| population_footnotes =
| population_density_km2 = auto
| population_rank =
| population_demonym =
| demographics_type1 = ಭಾಷೆಗಳು
| demographics1_title1 = ಅಧಿಕೃತ
| demographics1_info1 = [[Kannada|ಕನ್ನಡ]]
| demographics1_title2 = ಮಾತನಾಡುವ ಭಾಷೆಗಳು
| demographics1_info2 = ಕನ್ನಡ ಮತ್ತು [[Tulu language|ತುಳು]]
| timezone1 = [[Indian Standard Time|IST]]
| utc_offset1 = +5:30
| postal_code_type = <!-- [[Postal Index Number|PIN]] -->
| postal_code = 574 216
| registration_plate = KA-21
| blank1_name_sec1 = ಸಮೀಪದ ನಗರ
| blank1_info_sec1 = ಬೆಳ್ತಂಗಡಿ
| website =
| footnotes =
}}
'''ಧರ್ಮಸ್ಥಳ'''({{audio|LL-Q33673 (kan)-Yakshitha-ಧರ್ಮಸ್ಥಳ.wav|listen}} [[ದಕ್ಷಿಣ ಕನ್ನಡ]] ಜಿಲ್ಲೆಯ ಒಂದು ಧಾರ್ಮಿಕ ತಾಣ. ಮಂಜುನಾಥಸ್ವಾಮಿ ದೇವಾಲಯವಿರುವ ಈ ಊರು ಬಹಳ ಪ್ರಸಿದ್ಧ. [[ಶ್ರವಣ ಬೆಳಗೊಳ|ಶ್ರವಣ ಬೆಳಗೊಳದಂತೆ]] ಬಾಹುಬಲಿಯ ಪ್ರತಿಮೆ ಕೂಡ ಇರುವುದು. ಸುಮಾರು ಏಳು ನೂರು ವರುಷಗಳ ಇತಿಹಾಸ ಇರುವ ಇದು ನೇತ್ರಾವತಿ ನದಿಯ ದಡದಲ್ಲಿದೆ. ಇಲ್ಲಿಯ ಆರಾಧ್ಯ ದೈವ ''ಮಂಜುನಾಥ'' ಸ್ವಾಮಿಯನ್ನು ಮಂಗಳೂರಿನ ಕದ್ರಿ ಎಂಬಲ್ಲಿಂದ ತಂದು ಉಡುಪಿಯ ಯತ್ರಿಗಳಾದ [[ವಾದಿರಾಜರು|ಶ್ರೀ ವಾದಿರಾಜರು]] ಪ್ರತಿಷ್ಠಾಪಿಸಿದರು ಎಂದು ಪ್ರತೀತಿ ಇದೆ. ಈ ದೇವಾಲಯವು ದಾನ ಧರ್ಮಕ್ಕೆ ಪ್ರಸಿದ್ಧವಾಗಿ ಮತ್ತು ಭಕ್ತರಿಗೆ ನೈತಿಕ, ಸಾಂಸ್ಕೃತಿಕ, ಧಾರ್ಮಿಕ ಕೇಂದ್ರವಾಗಿ ಯಕ್ಷಗಾನದ ನಾಡಿನ ಚರಿತ್ರೆಯನ್ನೂ ಅಲಂಕರಿಸುತ್ತಿದೆ.
== ಇತಿಹಾಸ ==
[[File:Dharmasthala temple.jpg|thumb|ಧರ್ಮಸ್ಥಳ]]
*ಈ ಕ್ಷೇತ್ರಕ್ಕೆ ಸುಮಾರು ಏಳರಿಂದ ಎಂಟುನೂರು ವರುಷಗಳ ಇತಿಹಾಸವಿದೆ.</span> <span class="notranslate" onmouseover="_tipon(this)" onmouseout="_tipoff()"><span class="google-src-text" style="direction: ltr; text-align: left">ಧರ್ಮಸ್ಥಳದ ಹಿಂದಿನ ಹೆಸರು "ಕುಡುಮ" ಎಂಬುದಾಗಿತ್ತು. </span> ಈ ಪ್ರಾಂತ್ಯದ ನೆಲ್ಯಾಡಿ ಬೀಡು ಎಂಬ ಗೃಹದಲ್ಲಿ ಬಿರ್ಮಣ್ಣ ಪೆರ್ಗಡೆ ಮತ್ತು ಅಮ್ಮು ಬಲ್ಲಾಳ್ತಿ ಎಂಬ ಧರ್ಮಿಷ್ಠರಾದ ಸತಿ - ಪತಿ ವಾಸವಾಗಿದ್ದರು.</span> <span class="notranslate" onmouseover="_tipon(this)" onmouseout="_tipoff()"><span class="google-src-text" style="direction: ltr; text-align: left">
*ಒಮ್ಮೆ ಇವರ ಮನೆಗೆ ನಾಲ್ಕು ಮಂದಿ ಅತಿಥಿಗಳು ಬಂದರು. <span class="notranslate" onmouseover="_tipon(this)" onmouseout="_tipoff()"><span class="google-src-text" style="direction: ltr; text-align: left">ಇವರನ್ನು ನೇಮ ನಿಷ್ಠೆಯಿಂದ ಈ ದಂಪತಿಗಳು ಅತಿಥಿ ಸತ್ಕಾರ ಮಾಡಿದರು. ಅದೇ ದಿನ ರಾತ್ರಿ ಆ ನಾಲ್ವರು ಅತಿಥಿಗಳು ಧರ್ಮದೇವತೆಗಳ ರೂಪದಲ್ಲಿ ಬಿರ್ಮಣ್ಣ ಪೆರ್ಗಡೆಯವರ ಕನಸಿನಲ್ಲಿ ಕಾಣಿಸಿಕೊಂಡು, ತಾವೆಲ್ಲರೂ ಆ ಮನೆಯಲ್ಲಿ ನೆಲೆಸಲು ಇಚ್ಚಿಸಿರುವುದಾಗಿ ಹೇಳಿದರು.</span> </span> <span class="notranslate" onmouseover="_tipon(this)" onmouseout="_tipoff()"><span class="google-src-text" style="direction: ltr; text-align: left">ಧರ್ಮದೇವತೆಗಳ ಅಣತಿಯಂತೆ ಪೆರ್ಗಡೆಯವರು ತಮ್ಮ ಮನೆ ತೆರವು ಮಾಡಿ ದೇವರುಗಳಿಗೆ ಬಿಟ್ಟು ಕೊಟ್ಟರು.</span>.</span> <span class="notranslate" onmouseover="_tipon(this)" onmouseout="_tipoff()"><span class="google-src-text" style="direction: ltr; text-align: left">ಕಾಳರಾಹು-ಪುರುಷ ದೈವ, ಕಳರ್ಕಾಯಿ-ಸ್ತ್ರೀ ದೈವ, ಕುಮಾರಸ್ವಾಮಿ-ಪುರುಷ ದೈವ, ಹಾಗೂ ಕನ್ಯಾಕುಮಾರಿ-ಸ್ತ್ರೀ ದೈವ ಆ ಮನೆಯಲ್ಲಿ ನೆಲೆನಿಂತರು.</span>
*ಕಾಳರಾಹು - ಪುರುಷ ದೈವ, ಕಾಳರ್ಕಾಯಿ - ಸ್ತ್ರೀ ದೈವ, ಕುಮಾರಸ್ವಾಮಿ - ಪುರುಷ ದೈವ, ಹಾಗೂ ಕನ್ಯಾಕುಮಾರಿ - ಸ್ತ್ರೀ ದೈವ ಆ ಮನೆಯಲ್ಲಿ ನೆಲೆನಿಂತರು. <span class="notranslate" onmouseover="_tipon(this)" onmouseout="_tipoff()"><span class="google-src-text" style="direction: ltr; text-align: left">ಆ ದೈವಗಳ ಆಜ್ಞೆಯಂತೆ ಪರ್ಗಡೆಯವರು ಗುಡಿ ಕಟ್ಟಿಸಿ ಬ್ರಾಹ್ಮಣ ಅರ್ಚಕರನ್ನು ನಿತ್ಯ ಪೂಜೆಗೆ ನೇಮಿಸಿದರು.</span>
*ಶಿವಯೋಗಿಗಳು ಇಲ್ಲಿ ಈಶ್ವರಲಿಂಗವನ್ನು ಸ್ಥಾಪಿಸುವಂತೆ ಸಲಹೆ ನೀಡಿದರು. <span class="notranslate" onmouseover="_tipon(this)" onmouseout="_tipoff()"><span class="google-src-text" style="direction: ltr; text-align: left">ಧರ್ಮದೇವತೆಗಳು ಕೂಡ ಇದನ್ನೇ ಹೇಳಿ ಕದ್ರಿಯಲ್ಲಿರುವ ಮಂಜುನಾಥನ ಲಿಂಗ ತರಲು ತಮ್ಮ ಪ್ರತಿನಿಧಿಯಾಗಿ ಅಣ್ಣಪ್ಪಸ್ವಾಮಿಯನ್ನು ಕಳುಹಿಸಿದರು.</span>ಕುಡುಮಕ್ಕೆ (ಧರ್ಮಸ್ಥಳ)ಮಂಜುನಾಥನ ಲಿಂಗ ಬರುವುದರೊಳಗೆ ಅಲ್ಲಿ ಧರ್ಮದೇವತೆಗಳು [[ದೇವಸ್ಥಾನ|ದೇವಾಲಯ]] ನಿರ್ಮಿಸಿದ್ದರು ಎಂಬ ಕಥೆ ಇಲ್ಲಿ ಜನಜನಿತವಾಗಿದೆ.</span>
*ಕುಡುಮಕ್ಕೆ (ಧರ್ಮಸ್ಥಳ) ಮಂಜುನಾಥನ ಲಿಂಗ ಬರುವುದರೊಳಗೆ ಅಲ್ಲಿ ಧರ್ಮದೇವತೆಗಳು [[ದೇವಾಲಯ]] ನಿರ್ಮಿಸಿದ್ದರು ಎಂಬ ಕಥೆ ಇಲ್ಲಿ ಜನಜನಿತವಾಗಿದೆ.</span> <span class="notranslate" onmouseover="_tipon(this)" onmouseout="_tipoff()"><span class="google-src-text" style="direction: ltr; text-align: left">
* ವೀರೇಂದ್ರ ಹೆಗ್ಗಡೆ ಅವರು ನಿಜವಾದ ನಮ್ಮ ದಕ್ಷಿಣ ಕನ್ನಡದ ದೇವರು, ಇವರ ಮಟ್ಟಿಗೆ ನಾವು ಮತ್ತೆ ನಮ್ಮ ದಕ್ಷಿಣ ಕನ್ನಡದ ಜನರು ಯಾವತ್ತಿಗೂ ಮಾತು ತಪ್ಪೊಲ್ಲ, ಇವರೇ ನಮ್ಮ ಒಡೆಯರು. "</span> <span class="notranslate" onmouseover="_tipon(this)" onmouseout="_tipoff()"><span class="google-src-text" style="direction: ltr; text-align: left">-ಹೀಗೆಂದು ದಕ್ಷಿಣ ಕನ್ನಡದ ಹಲವು ಮಂದಿ ಹೇಳುತ್ತಿರುತ್ತಾರೆ.</span> -
==ಗೊಮ್ಮಟೇಶ್ವರ ವಿಗ್ರಹ==
ಇಲ್ಲಿನ ಮತ್ತೊಂದು ಆಕರ್ಷಣೆಯೆಂದರೆ ಬೃಹದಾಕಾರದ ಏಕಶಿಲಾ ಗೊಮ್ಮಟೇಶ್ವರ ವಿಗ್ರಹ. ಇದರ ನಿರ್ಮಾಣ ಕಾರ್ಯ ರಂಜಾಳ ಗೋಪಾಲಕೃಷ್ಣ ಶೆಣೈರವರ ನೇತೃತ್ವದಲ್ಲಿ 1968ರಲ್ಲಿ ಪ್ರಾರಂಭವಾಗಿ 1973ರಲ್ಲಿ ಮುಗಿಯಿತು. ಕಾರ್ಕಳದಿಂದ 75 ಕಿಮೀ ದೂರದ ಇಲ್ಲಿಗೆ ವಿಶೇಷ ವಾಹನ ವ್ಯವಸ್ಥೆಯಲ್ಲಿ ಈ ವಿಗ್ರಹವನ್ನು ತರಿಸಲಾಗಿದೆ. 39' ಎತ್ತರ 14' ದಪ್ಪನಾದ ಈ ವಿಗ್ರಹ ಗ್ರ್ಯಾನೈಟ್ ಶಿಲೆಯಿಂದ ನಿರ್ಮಾಣವಾದುದು. ಇದರ ತೂಕ 175 ಟನ್ನುಗಳು. ಇದು ಭಾರತದ ಮೂರನೆಯ ಅತ್ಯಂತ ದೊಡ್ಡ ವಿಗ್ರಹ. ಧರ್ಮಸ್ಥಳದ ಪ್ರವೇಶದ್ವಾರದ ಬಳಿಯ ಗುಡ್ಡದ ಮೇಲೆ ಇದನ್ನು ನಿಲ್ಲಿಸಲಾಗಿದೆ.
[[File:Gommateshvara vigraha.jpg|thumb|ಗೊಮ್ಮಟೇಶ್ವರ ವಿಗ್ರಹ]]
==ಸಮಾಜ ಸೇವೆ==
ಧರ್ಮಸ್ಥಳದ ಆಡಳಿತವು ಹಲವಾರು ಸಮಾಜ ಸೇವೆಗಳನ್ನು ನಡೆಸುತ್ತಿದೆ.
'''ಗ್ರಾಮೀಣಾಭಿವೃದ್ಧಿ ಯೋಜನೆ'''
ಧರ್ಮಸ್ಥಳದಲ್ಲಿ ಒಂದು ಯೋಜನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ (SKDRDP ಎಂದು ಕರೆಯಲಾಗುತ್ತದೆ) ಎಂದು ಕರೆಯಲಾಗುತ್ತದೆ, ಇದು ಗ್ರಾಮೀಣಾಭಿವೃದ್ಧಿಗಾಗಿ ಚಟುವಟಿಕೆಗಳನ್ನು ಆಯೋಜಿಸುತ್ತದೆ. ಇದರ ಉದ್ಯೋಗಿಗಳು ಹಳ್ಳಿಗಳಿಗೆ ಹೋಗಿ ಶ್ರೀ ಶಕ್ತಿ ಸಂಘ ಎಂಬ ಸಣ್ಣ ಗುಂಪುಗಳನ್ನು ರಚಿಸುತ್ತಾರೆ ಮತ್ತು ಗುಂಪು ಸದಸ್ಯರಿಗೆ ವ್ಯವಹಾರಕ್ಕಾಗಿ ಬ್ಯಾಂಕ್ ಸಾಲಗಳನ್ನು ಒದಗಿಸುತ್ತಾರೆ. ಅವರು ಬೇಸಿಗೆಯಲ್ಲಿ ಹಳ್ಳಿಗಳಿಗೆ ಕುಡಿಯುವ ನೀರಿನ ಪೂರೈಕೆಯನ್ನು ಖಚಿತಪಡಿಸಿಕೊಳ್ಳುತ್ತಾರೆ.
===ಸಾಮೂಹಿಕ ವಿವಾಹ===
೧೯೭೨ ರಿಂದ ಇಂದಿನವರೆಗೆ ಸತತವಾಗಿ ಸಮಾಜದಲ್ಲಿ ವರದಕ್ಷಿಣೆ ಪಿಡುಗು ಮತ್ತು ಆಡಂಬರದ ಮದುವೆಯ ಸುಧಾರಣೆಗೋಸ್ಕರ ಸಾಮೂಹಿಕ ವಿವಾಹಗಳನ್ನು ನಡೆಸಲಾಗುತ್ತಿದೆ.<ref name="mass">{{Cite news |url=http://www.deccanherald.com/content/66728/mass-marriage-dharmastala-today.html |title=Mass marriage at Dharmastala today |work=Deccan Herald |access-date=16 October 2013}}</ref>
===ಅನ್ನದಾನ===
ಧರ್ಮಸ್ಥಳಕ್ಕೆ ಆಗಮಿಸುವ ಸರಾಸರಿ ೧೦,೦೦೦ ಭಕ್ತಾದಿಗಳಿಗೆ ಉಚಿತ ಭೋಜನದ ವ್ಯವಸ್ಥ ಮಾಡಲಾಗಿದೆ.ಇದಕ್ಕಾಗಿ ಸುಸಜ್ಜಿತ ವ್ಯವಸ್ಥೆಗಳನ್ನು ಒಳಗೊಂಡ ಅನ್ನಪೂರ್ಣ ಎಂಬ ಹೆಸರಿನ ಅನ್ನದಾನ ಛತ್ರವಿದೆ.
===ವಿದ್ಯಾದಾನ===
ಧರ್ಮಸ್ಥಳ ದೇವಳದ ವತಿಯಿಂದ ಶ್ರೀ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಪ್ರಾಥಮಿಕ ಶಾಲೆಯಿಂದ ಪ್ರಾರಂಬಿಸಿ ಉನ್ನತ ಶಿಕ್ಷಣವನ್ನು ನೀಡುವ ಸುಮಾರು ೫೦ಕ್ಕಿಂತಲೂ ಹೆಚ್ಚು ಸಂಸ್ಥೆಗಳನ್ನು ನಡೆಸಲಾಗುತ್ತಿದೆ.ಈ ಸಂಸ್ಥೆಗಳು ಸಮೀಪದ [[ಉಜಿರೆ|ಉಜಿರೆಯಲ್ಲಿ]] ಅಲ್ಲದೆ [[ಧಾರವಾಡ]], [[ಮೈಸೂರು]], [[ಮಂಗಳೂರು]], [[ಹಾಸನ]], [[ಉಡುಪಿ]] ಮುಂತಾದೆಡೆ ಹರಡಿಕೊಂಡಿವೆ.
===ಔಷಧದಾನ===
ಬಡ ಹಳ್ಳಿಯ ಜನರ ಅನುಕೂಲಕ್ಕೆ ಸಂಚಾರಿ ಆಸ್ಪತ್ರೆ,ಪ್ರಕೃತಿ ಚಿಕಿತ್ಸೆಯನ್ನು ನೀಡುವ ಶಾಂತಿವನ ನ್ಯಾಚುರೋಪತಿ ಆಸ್ಪತ್ರೆ, ಆಯುರ್ವೇದ ಚಿಕಿತ್ಸೆಗಾಗಿ ಉಡುಪಿ ಮತ್ತು ಹಾಸನದಲ್ಲಿ ಸುಸಜ್ಜಿತ ಆಸ್ಪತ್ರೆಗಳು ಮತ್ತು ಅಲೋಪತಿ ಔಷಧ ಪದ್ಧತಿಯಲ್ಲಿ ಚಿಕಿತ್ಸೆಗಾಗಿ ಧಾರವಾಡ ಮತ್ತು ಉಜಿರೆಗಳಲ್ಲಿ ಆಸ್ಪತ್ರೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.
===ವಸ್ತು ಸಂಗ್ರಹಾಲಯಗಳು===
ಧರ್ಮಸ್ಥಳಕ್ಕೆ ದೇವಸ್ಥಾನ ವತಿಯಿಂದ ಹಳೆ ಕಾರುಗಳ ಸಂಗ್ರಹಾಲಯ ಮತ್ತು ಮಂಜೂಷಾ ವಸ್ತು ಸಂಗ್ರಹಾಲಯವಿದೆ. ಹಳೆಯ ಹಸ್ತ ಪ್ರತಿಗಳು, ಗ್ರಂಥಗಳ ರಕ್ಷಣೆಯನ್ನು ಮಾಡುವ ಗ್ರಂಥಾಲಯವೂ ಇಲ್ಲಿದೆ.
==ಸಾರಿಗೆ ವ್ಯವಸ್ಥೆ==
ಧರ್ಮಸ್ಥಳವು ದಕ್ಷಿಣ ಕನ್ನಡದ ಮಲೆನಾಡು ಪ್ರದೇಶದಲ್ಲಿದೆ.ಜಿಲ್ಲಾ ಕೇಂದ್ರವಾದ [[ಮಂಗಳೂರು|ಮಂಗಳೂರಿನಿಂದ]] ೭೫ ಕಿ.ಮೀ.ದೂರದಲ್ಲಿದೆ.ಮಂಗಳೂರಿಗೆ ದೇಶದ ಎಲ್ಲಾ ಭಾಗಗಳಿಂದ ರಸ್ತೆ,ರೈಲು ಮತ್ತು ವಿಮಾನ ಯಾನ ಸೌಕರ್ಯಗಳಿದ್ದು ಧರ್ಮಸ್ಥಳಕ್ಕೆ ಕೂಡಾ ಉತ್ತಮ ಸಾರಿಗೆ ಸೌಕರ್ಯಗಳಿವೆ. ಧರ್ಮಸ್ಥಳವು ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿರುವ [[ಉಜಿರೆ|ಉಜಿರೆಯಿಂದ]] ಕೇವಲ ೯ ಕಿ.ಮೀ ದೂರದಲ್ಲಿದೆ.ಬೆಂಗಳೂರಿನಿಂದ ಶಿರಾಡಿ ಘಾಟಿಯಾಗಿ ರಸ್ತೆಯಲ್ಲಿ ಹಾಗೂ ರೈಲಿನಲ್ಲಿ ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಿಂದ ಇಲ್ಲಿಗೆ ಆಗಮಿಸಬಹುದಾಗಿದೆ. ಇಲ್ಲಿಂದ ಸಮೀಪದ ಇತರ ಯಾತ್ರಾಕ್ಷೇತ್ರಗಳಾದ [[ಸುಬ್ರಹ್ಮಣ್ಯ]],[[ಉಡುಪಿ]],[[ಕೊಲ್ಲೂರು]],[[ಕಟೀಲು]] ಮುಂತಾದೆಡೆಗೆ ಹೇರಳ ಸಾರಿಗೆ ಸೌಕರ್ಯವಿದೆ.
== ಚಿತ್ರಗಳು ==
<gallery>
File:Nelyadi Beedu.jpg|thumb|ನೆಲ್ಯಾಡಿ ಬೀಡು
Gateway of Dharmasthala.jpg|ಶ್ರೀಯುತ ಧರ್ಮಾಧಿಕಾರಿ ರತ್ನವರ್ಮ ಹೆಗ್ಗಡೆಯವರಿಂದ ನಿರ್ಮಿಸಲ್ಪಟ್ಟ ಮಹಾದ್ವಾರ
Dharmasthala.jpg|ಮಂಜುನಾಥಸ್ವಾಮಿ ದೇವಾಲಯ, ಧರ್ಮಸ್ಥಳ
Chandranatha basadi.jpg|ಚಂದ್ರನಾಥ ಬಸದಿ
Temple Near Dharmasthala.jpg|ಧರ್ಮಸ್ಥಳದ ಬಳಿಯ ಶ್ರೀ ರಾಮ ಮಂದಿರ
</gallery>
==ಉಲ್ಲೇಖಗಳು==
{{reflist}}
==ಬಾಹ್ಯ ಸಂಪರ್ಕಗಳು==
*[http://shridharmasthala.org Official website] {{Webarchive|url=https://web.archive.org/web/20070601202721/http://www.shridharmasthala.org/ |date=2007-06-01 }}
* [http://www.skdrdpindia.org/ Shri Kshethra Dharmasthala Rural Development Project]
{{Refimprove}}
{{Interwikineeded}}
[[ವರ್ಗ:ದೇವಾಲಯಗಳು]]
[[ವರ್ಗ:ಹಿಂದೂ ಧರ್ಮದ ಪುಣ್ಯ ಕ್ಷೇತ್ರಗಳು]]
[[ವರ್ಗ:ಕರ್ನಾಟಕದ ಪ್ರವಾಸಿ ತಾಣಗಳು]]
[[ವರ್ಗ:ದಕ್ಷಿಣ ಕನ್ನಡ ಜಿಲ್ಲೆಯ ನಗರಗಳು ಮತ್ತು ಪಟ್ಟಣಗಳು]]
ohhokvm3cw50ft62zgjn2wik3y0f69g
ಜಿ.ಎಸ್.ಶಿವರುದ್ರಪ್ಪ
0
2420
1374046
1374019
2026-05-24T02:15:45Z
A826
72368
Reverted 1 edit by [[Special:Contributions/~2026-30837-86|~2026-30837-86]] ([[User talk:~2026-30837-86|talk]]) to last revision by Anzx-ooo(TwinkleGlobal)
1374046
wikitext
text/x-wiki
{{Infobox writer <!-- for more information see [[:Template:Infobox writer/doc]] -->
| image = GSShivarudrappa.jpg
| imagesize =
| name = ಜಿ. ಎಸ್. ಶಿವರುದ್ರಪ್ಪ
| caption =
| pseudonym =
| birth_date = ೭-೨-೧೯೨೬
| birth_place = [[ಈಸೂರು]], [[ಶಿಕಾರಿಪುರ]], [[ಶಿವಮೊಗ್ಗ]], [[ಕರ್ನಾಟಕ]]
| death_date = ೨೩-೧೨-೨೦೧೩
| death_place = [[ಬನಶಂಕರಿ]], [[ಬೆಂಗಳೂರು]]
| occupation = [[ಕವಿ]], ಪ್ರಾಧ್ಯಾಪಕ
| nationality = ಭಾರತೀಯ
| period =
| genre = ಕಾವ್ಯ, ವಿಮರ್ಶೆ
| subject =
| movement = ನವೋದಯ
| influences = [[ಕುವೆಂಪು]], [[ಮಂಜೇಶ್ವರ ಗೋವಿಂದ ಪೈ]]
| influenced =
| signature =
| website =
}}
'''ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ''' ([[ಫೆಬ್ರುವರಿ ೭]],[[೧೯೨೬]] - [[ಡಿಸೆಂಬರ್ ೨೩]], ೨೦೧೩), '''ಜಿ. ಎಸ್. ಶಿವರುದ್ರಪ್ಪ''' ಅಥವಾ '''ಜಿ.ಎಸ್.ಎಸ್''' ಎಂದೇ ಪರಿಚಿತರಾದ ಕನ್ನಡದ ಕವಿ, ವಿಮರ್ಶಕ, ಸಂಶೋಧಕ, ನಾಟಕಕಾರ ಮತ್ತು ಪ್ರಾಧ್ಯಾಪಕ. [[ಗೋವಿಂದ ಪೈ]], [[ಕುವೆಂಪು]] ನಂತರ 'ರಾಷ್ಟ್ರಕವಿ' ಗೌರವಕ್ಕೆ ಪಾತ್ರರಾದವರು. [[ನವೆಂಬರ್ ೧]], [[೨೦೦೬]] ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು ಶಿವರುದ್ರಪ್ಪನವರನ್ನು '''ರಾಷ್ಟ್ರಕವಿ''' ಎಂದು ಘೋಷಿಸಲಾಯಿತು. ಅವರನ್ನು ಸಮನ್ವಯ ಕವಿ ಎಂದೇ ಗುರುತಿಸಲಾಗುತ್ತದೆ.
== ಓದು/ವಿದ್ಯಾಭ್ಯಾಸ ==
* ಡಾ.ಜಿ.ಎಸ್.ಶಿವರುದ್ರಪ್ಪ [[ಶಿವಮೊಗ್ಗ]] ಜಿಲ್ಲೆಯ [[ಶಿಕಾರಿಪುರ|ಶಿಕಾರಿಪುರದ ]] ತಾಲೂಕಿನ ಈಸೂರುಗ್ರಾಮದಲ್ಲಿ [[ಫೆಬ್ರವರಿ ೭]], [[೧೯೨೬]] ರಂದು ಜನಿಸಿದರು. ತಂದೆ ಶಾಂತವೀರಪ್ಪ ಅಲ್ಲಿನ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ತಾಯಿ ವೀರಮ್ಮ.
* ತಂದೆಯಿಂದ ಸಾಹಿತ್ಯದ ಗೀಳು ಹತ್ತಿಸಿಕೊಂಡ ಶಿವರುದ್ರಪ್ಪನವರು ಹೊನ್ನಾಳಿ, ಕೋಟೆಹಾಳಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು, ರಾಮಗಿರಿ, ಬೆಲಗೂರಲ್ಲಿ ಮಾಧ್ಯಮಿಕ ಶಿಕ್ಷಣವನ್ನು, ದಾವಣಗೆರೆ, ತುಮಕೂರುಗಳಲ್ಲಿ ಪ್ರೌಢಶಾಲಾ, ಇಂಟರ್ ಮೀಡಿಯಟ್ ಶಿಕ್ಷಣವನ್ನೂ ಮುಗಿಸಿದರು. [[ಮೈಸೂರು]] ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಆನರ್ಸ್ ([[೧೯೪೯]]) ಪದವಿ ಪಡೆದರು.
*ಕೆಲಕಾಲ ದಾವಣಗೆರೆಯ ಡಿ.ಆರ್.ಎಮ್. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದು ನಂತರ ಎಂ.ಎ. ([[೧೯೫೩]]) ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ಮೂರು ಸುವರ್ಣ ಪದಕಗಳನ್ನು ಪಡೆದರು. ೧೯೫೫ರಲ್ಲಿ ಭಾರತ ಸರಕಾರದ ಸಂಶೋಧನಾ ಶಿಷ್ಯ ವೇತನದ ಸಹಾಯದಿಂದ ಕುವೆಂಪುರವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದರು. ಮೈಸೂರು ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ದೊರಕಿಸಿ ಕೊಟ್ಟ ಇವರ ಪ್ರೌಢ ಪ್ರಬಂಧ -'''ಸೌಂದರ್ಯ ಸಮೀಕ್ಷೆ'''. [[ಕುವೆಂಪು]]ರವರ ಮೆಚ್ಚಿನ ಶಿಷ್ಯರಾಗಿ ಅವರ ಬರವಣಿಗೆ ಮತ್ತು ಜೀವನದಿಂದ ಪ್ರಭಾವಿತರಾಗಿದ್ದರು.
[[ಕುವೆಂಪು]] ಅವರ ಮಾರ್ಗದರ್ಶನದಲ್ಲಿ ಸೌಂದರ್ಯ ಸಮೀಕ್ಷೆ ಮಹಾ ಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಪಡೆದರು.
== ವೃತ್ತಿ ಜೀವನ/ನಿರ್ವಹಿಸಿರುವ ಜವಾಬ್ದಾರಿಗಳು ==
*೧೯೫೫ ರಲ್ಲಿ ಭಾರತ ಸರಕಾರದ ಸಂಶೋಧನಾ ಶಿಷ್ಯ ವೇತನದ ಸಹಾಯದಿಂದ ಕುವೆಂಪುರವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ದೊರಕಿಸಿ ಕೊಟ್ಟ ಇವರ ಪ್ರೌಢ ಪ್ರಬಂಧ -ಸೌಂದರ್ಯ ಸಮೀಕ್ಷೆ. ಡಾ.ಜಿ.ಎಸ್.ಶಿವರುದ್ರಪ್ಪ ನವರು ಮೈಸೂರು ವಿಶ್ವ ವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
* ೧೯೬೩ರ ನವೆಂಬರ್ನಿಂದ ೨ ವರ್ಷಗಳ ಕಾಲ ಹೈದರಾಬಾದಿನ ಉಸ್ಮಾನಿಯಾ ವಿಶ್ವ ವಿದ್ಯಾಲಯದಲ್ಲಿ ಕನ್ನಡ ವಿಭಾಗದ ಉಪ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ೧೯೭೧ರ ನವೆಂಬರಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾದ ಅವರು, ಮುಂದೆ ಅದು "ಕನ್ನಡ ಅಧ್ಯಯನ ಕೇಂದ್ರ" ವಾಗಿ ಪರಿವರ್ತಿತವಾದಾಗ, ಅದರ ನಿರ್ದೇಶಕರೂ ಆದರು.
*ಹಸ್ತಪ್ರತಿಗಳ ಸಂಗ್ರಹಣೆ, ಅವುಗಳ ರಕ್ಷಣೆಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಶಿವರುದ್ರಪ್ಪನವರು ೧೯೭೧ರಲ್ಲಿ ಕನ್ನಡ ಅಧ್ಯಯನ ಕೇಂದ್ರದಲ್ಲಿ 'ಹಸ್ತಪ್ರತಿ ವಿಭಾಗ' ವನ್ನು ಪ್ರಾರಂಭಿಸಿದರು. ಕೇವಲ ೪ ವರ್ಷಗಳಲ್ಲಿ ೩೦೦೦ಕ್ಕೂ ಹೆಚ್ಚು ಓಲೆಗರಿಯ ಹಾಗೂ ೧೦೦೦ಕ್ಕೂ ಹೆಚ್ಚು ಕಾಗದದ ಹಸ್ತ ಪ್ರತಿಗಳ ಸಂಗ್ರಹಣೆಯಾಯಿತು. ತಾವು ಓದಿದ ಮೈಸೂರು ವಿಶ್ವವಿದ್ಯಾನಿಲಯದಲ್ಲೇ [[೧೯೪೯]]ರಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿಯನ್ನು ಆರಂಭಿಸಿದರು.
*[[೧೯೬೩]]ರಲ್ಲಿ [[ಹೈದರಾಬಾದ್|ಹೈದರಾಬಾದಿನ]] ಉಸ್ಮಾನಿಯಾ ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ರೀಡರ್ ಮತ್ತು [[ಕನ್ನಡ]] ವಿಭಾಗದ ಮುಖ್ಯಸ್ಥರಾಗಿ [[೧೯೬೬]]ರ ವರೆವಿಗೂ ಅಲ್ಲಿ ಸೇವೆ ಸಲ್ಲಿಸಿದರು. [[೧೯೬೬]] ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಹಾಗೂ ನಿರ್ದೇಶಕರಾಗಿ ಆಯ್ಕೆಯಾಗಿ [[೧೯೮೭]] ರವರೆವಿಗೂ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸೇವೆ ಸಲ್ಲಿಸಿದರು. ಅವರ ಕಾಲದಲ್ಲೇ ಕನ್ನಡ ವಿಭಾಗವು ಕನ್ನಡ ಅಧ್ಯಯನ ಕೇಂದ್ರವಾಯಿತು.
*ನಿವೃತ್ತಿಯ ನಂತರವೂ [[ಮೈಸೂರು ವಿಶ್ವವಿದ್ಯಾಲಯ]]ದ [[ಕನ್ನಡ ಅಧ್ಯಯನ ಸಂಸ್ಥೆ]]ಯ [[ಕುವೆಂಪು ಪೀಠ]] ದ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಗಣನೀಯ ಸೇವೆ ಸಲ್ಲಿಸಿರುತ್ತಾರೆ. [[ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ]], [[ರಾಜ್ಯ ಸಾಹಿತ್ಯ ಅಕಾಡೆಮಿ]]ಯ ಅಧ್ಯಕ್ಷರಾಗಿಯೂ ದುಡಿದಿದ್ದಾರೆ. ದೆಹಲಿಯ [[ರಾಷ್ಟ್ರೀಯ ಕವಿ ಸಮ್ಮೇಳನ]], ತುಮಕೂರಿನ [[ಸಾಹಿತ್ಯ ಸಮ್ಮೇಳನ]] ದ [[ಕವಿಗೋಷ್ಠಿ]]ಯ ಅಧ್ಯಕ್ಷರಾಗಿ, ಮದರಾಸಿನ [[ಕನ್ನಡ ಸಮ್ಮೇಳನ]] ದ ಅಧ್ಯಕ್ಷರಾಗಿ, ೧೯೯೨ರಲ್ಲಿ ದಾವಣಗೆರೆಯಲ್ಲಿ ನಡೆದ [[ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ]]ದ ಅಧ್ಯಕ್ಷರಾಗಿಯೂ ಗೌರವಿಸಲ್ಪಟ್ಟಿದ್ದಾರೆ.
== ಕೃತಿಗಳು ==
{{colbegin|3}}
=== ಕವನ ಸಂಕಲನಗಳು ===
* ಸಾಮಗಾನ (೧೯೪೭)
* ಚೆಲುವು-ಒಲವು (೧೯೫೧)
* ದೇವಶಿಲ್ಪ (೧೯೫೩)
* ದೀಪದ ಹೆಜ್ಜೆ (೧೯೫೬)
* ಕಾರ್ತಿಕ (೧೯೫೯)
* ಅನಾವರಣ (೧೯೬೧)
* ತೆರೆದ ದಾರಿ (೧೯೬೩)
* ಗೋಡೆ (೧೯೬೬)
* ಕಾಡಿನ ಕತ್ತಲಲ್ಲಿ (೧೯೭೨)
* ಪ್ರೀತಿ ಇಲ್ಲದ ಮೇಲೆ (೧೯೮೨)
* ಚಕ್ರಗತಿ (೧೯೮೭)
* ವ್ಯಕ್ತಮಧ್ಯ (೧೯೯೩)
* ಅಗ್ನಿಪರ್ವ (೨೦೦೦)
* ತೀರ್ಥವಾಣಿ (೧೯೫೩)
* ಜಾರಿದ ಹೊವು
* ಸಮಗ್ರ ಕಾವ್ಯ
* ಎದೆತುಂಬಿ ಹಾಡಿದೆನು
* ಮೇರಾ ದಿಯಾ ಮತ್ತು ಇತರ ಕವನಗಳು (ರಾಜಮಂಗಲ ಪಬ್ಲಿಕೇಷನ್ಸ್ 2022)
=== ವಿಮರ್ಶೆ/ಗದ್ಯ ===
* ಪರಿಶೀಲನ
* ವಿಮರ್ಶೆಯ ಪೂರ್ವ ಪಶ್ಚಿಮ
* ಸೌಂದರ್ಯ ಸಮೀಕ್ಷೆ. (ಇದು ಅವರ ಪಿಹೆಚ್ಡಿ ಮಹಾ ಪ್ರಬಂಧ)
* ಕಾವ್ಯಾರ್ಥ ಚಿಂತನ
* ಗತಿಬಿಂಬ
* ಅನುರಣನ
* ಪ್ರತಿಕ್ರಿಯೆ
* ಕನ್ನಡ ಸಾಹಿತ್ಯ ಸಮೀಕ್ಷೆ
* ಮಹಾಕಾವ್ಯ ಸ್ವರೂಪ
* ಕನ್ನಡ ಕವಿಗಳ ಕಾವ್ಯ ಕಲ್ಪನೆ
* ಹೊಸಗನ್ನಡ ಕವಿತೆಗಳಲ್ಲಿ ಕಾವ್ಯ ಚಿಂತನ
* ಕುವೆಂಪು : ಪುನರವಲೋಕನ
* ಸಮಗ್ರ ಗದ್ಯ ಭಾಗ ೧, ೨ ಮತ್ತು ೩
* ಬೆಡಗು
* ನವೋದಯ -
*ಕುವೆಂಪು-ಒಂದು ಪುನರ್ವಿಮರ್ಶೆ - ಕರ್ನಾಟಕ ಸರ್ಕಾರಕ್ಕೆ ಕುವೆಂಪು ಮೇಲೆ ಜೀವನಚರಿತ್ರೆಯ ಕೆಲಸ
=== ಪ್ರವಾಸ ಕಥನ ===
* ಮಾಸ್ಕೋದಲ್ಲಿ ೨೨ ದಿನ -(ಸೋವಿಯತ್ಲ್ಯಾಂಡ್ ನೆಹರೂ ಪ್ರಶಸ್ತಿ ಬಂದಿದೆ)
* ಇಂಗ್ಲೆಂಡಿನಲ್ಲಿ ಚತುರ್ಮಾಸ
* ಅಮೆರಿಕದಲ್ಲಿ ಕನ್ನಡಿಗ
* ಗಂಗೆಯ ಶಿಖರಗಳಲ್ಲಿ
=== ಜೀವನ ಚರಿತ್ರೆ ===
* ಕರ್ಮಯೋಗಿ (ಸಿದ್ದರಾಮನ ಜೀವನ ಚರಿತ್ರೆ)
{{colend|3}}
== ಪ್ರಶಸ್ತಿ/ಪುರಸ್ಕಾರಗಳು ಮತ್ತು ಪಡೆದ ಇಸವಿ ==
{| class="wikitable"
|-
! ಕ್ರಮ ಸಂಖ್ಯೆ
! ಪ್ರಶಸ್ತಿ/ಪುರಸ್ಕಾರ
! ವರ್ಷ
|-
| ೧
| ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ ("ಮಾಸ್ಕೋದಲ್ಲಿ ೨೨ ದಿನ" ಪ್ರವಾಸ ಕಥನಕ್ಕೆ)
|೧೯೭೪
|-
|೨
|ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ
|೧೯೮೨
|-
|೩
|ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ ಹಾಗೂ 'ಕಾವ್ಯಾರ್ಥ ಚಿಂತನ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
|೧೯೮೪
|-
|೪
|ದಾವಣಗೆರೆಯಲ್ಲಿ ನಡೆದ ೬೧ನೇ ಅಖಿಲ-ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
|೧೯೯೨
|-
|೫
|ಪ್ರೋ.ಭೂಸನೂರ ಮಠ ಪ್ರಶಸ್ತಿ ಮತ್ತು ಗೊರೂರು ಪ್ರಶಸ್ತಿ
|೧೯೯೭
|-
|೬
|ಪಂಪ ಪ್ರಶಸ್ತಿ
|೧೯೯೮
|-
|೭
|ಮಾಸ್ತಿ ಪ್ರಶಸ್ತಿ
|೨೦೦೦
|-
|೮
| ಹಂಪಿ ಕನ್ನಡ ವಿ.ವಿಯಿಂದ ನಾಡೋಜ ಗೌರವ ಡಾಕ್ಟರೇಟ್
|೨೦೦೧
|-
|೯
| ಮೈಸೂರು ವಿ.ವಿಯಿಂದ ಗೌರವ ಡಿ.ಲಿಟ್
|೨೦೦೪
|-
|೧೦
|ರಾಷ್ಟ್ರಕವಿ ಪುರಸ್ಕಾರ, ಅ.ನ.ಕೃ ನಿರ್ಮಾಣ್ ಪ್ರಶಸ್ತಿ
|೨೦೦೬
|-
|೧೧
| ಕುವೆಂಪು ವಿ.ವಿಯಿಂದ ಗೌರವ ಡಿ.ಲಿಟ್
|೨೦೦೬
|-
|೧೨
| ಬೆಂಗಳೂರು ವಿ.ವಿಯಿಂದ ಗೌರವ ಡಿ.ಲಿಟ್
|೨೦೦೭
|-
|೧೩
|ಕುವೆತ್ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ
|೨೦೦೭
|-
|೧೪
|ನೃಪತುಂಗ ಪ್ರಶಸ್ತಿ
|೨೦೧೦
|-
|}
* ಜಿ.ಎಸ್.ಶಿವರುದ್ರಪ್ಪನವರಿಗೆ ವಿಮರ್ಶೆಗಾಗಿ [[೧೯೮೪]] ರಲ್ಲಿ [[ಕೇಂದ್ರ ಸಾಹಿತ್ಯ ಅಕಾಡೆಮಿ]]ಯ ಪ್ರಶಸ್ತಿ ಲಭಿಸಿತು. ಇದಲ್ಲದೆ ಕರ್ನಾಟಕ [[ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ]] (೧೯೮೨), [[ರಾಜ್ಯೋತ್ಸವ ಪ್ರಶಸ್ತಿ]], [[ಸೋವಿಯತ್ ಲ್ಯಾಂಡ ನೆಹರೂ ಪ್ರಶಸ್ತಿ]] (೧೯೭೩)ಸಹ ಶಿವರುದ್ರಪ್ಪನವರಿಗೆ ದೊರೆತಿವೆ.
* [[೨೦೦೬]]ನೆಯ ಸಾಲಿನಲ್ಲಿ ಜರಗುತ್ತಿರುವ ಸುವರ್ಣ ಕರ್ನಾಟಕ ಉತ್ಸವದ ಸಂದರ್ಭದಲ್ಲಿ ಜಿ.ಎಸ್.ಶಿವರುದ್ರಪ್ಪನವರಿಗೆ [[ಕರ್ನಾಟಕ ಸರಕಾರ|ಕರ್ನಾಟಕ ಸರಕಾರವು]] [[ರಾಷ್ಟ್ರಕವಿ]] (೨೦೦೬) ಎನ್ನುವ ಗೌರವವನ್ನು ಪ್ರಧಾನಿಸಿದೆ.
== ಇತರೆ ಪ್ರಶಸ್ತಿಗಳು ==
# [[ಪಂಪ ಪ್ರಶಸ್ತಿ]],
# [[ಮಾಸ್ತಿ ಪ್ರಶಸ್ತಿ]],
# [[ಅನಕೃ ಪ್ರತಿಷ್ಠಾನ ಪ್ರಶಸ್ತಿ]],
# [[ನಾಡೋಜ ಪ್ರಶಸ್ತಿ]],
# ಜಿ.ಎಸ್.ಶಿವರುದ್ರಪ್ಪನವರು [[೧೯೯೨]] ರಲ್ಲಿ [[ದಾವಣಗೆರೆ]]ಯಲ್ಲಿ ಜರುಗಿದ ೬೧ ನೆಯ [[ಕನ್ನಡ ಸಾಹಿತ್ಯ ಸಮ್ಮೇಳನ]]ದ ಅಧ್ಯಕ್ಷರಾಗಿದ್ದರು.ಸ್ನೇಹ ಕಾರ್ತೀಕ,ಗೌರವ,ಹಣತೆ, ಇವು ಜಿ.ಎಸ್.ಎಸ್ ಅವರಿಗೆ ಅಭಿಮಾನಿಗಳು ಸಲ್ಲಿಸಿದ ಅಭಿನಂದನಾ ಗ್ರಂಥಗಳು.
== ನಿಧನ ==
ಅನಾರೋಗ್ಯದಿಂದ ಬಳಲುತ್ತಿದ್ದ ಜಿ.ಎಸ್.ಶಿವರುದ್ರಪ್ಪನವರು 23 ಡಿಸೆಂಬರ್ 2013ರಂದು ತಮ್ಮ ಬನಶಂಕರಿಯ ನಿವಾಸದಲ್ಲಿ ಸ್ವರ್ಗಸ್ಥರಾದರು.<ref>http://www.thehindu.com/news/national/karnataka/rashtrakavi-gs-shivarudrappa-no-more/article5492886</ref> ಜಿ.ಎಸ್. ಶಿವರುದ್ರಪ್ಪನವರ ಆಣತಿಯಂತೆಯೆ ಅವರ ಅಂತ್ಯ ಸಂಸ್ಕಾರದ ವಿಧಿ ವಿಧಾನವನ್ನು ಬೆಂಗಳೂರು ವಿ.ವಿ. ಸಮೀಪವಿರುವ ಕಲಾಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಾದರಗಳೊಂದಿಗೆ 24 ಡಿಸೆಂಬರ್ 2013ರಂದು ನೇರವೇರಿಸಲಾಯಿತು.<ref>http://epapervijayavani.in/Details.aspx?id=10589&boxid=142931751{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
== ಓದು ಬರಹ ==
* [[ಬಿ. ಪಿ. ಆಶಾಕುಮಾರಿ]] ಅವರ ‛''ಸುವರ್ಣ ಚೇತನ: ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ''’
== ಉಲ್ಲೇಖಗಳು ==
* [http://www.prajavani.net/article/%E0%B2%AA%E0%B3%8D%E0%B2%B0%E0%B2%95%E0%B3%83%E0%B2%A4%E0%B2%BF-%E0%B2%B8%E0%B3%8A%E0%B2%AC%E0%B2%97%E0%B2%BF%E0%B2%97%E0%B3%86-%E0%B2%AE%E0%B2%BE%E0%B2%B0%E0%B3%81%E0%B2%B9%E0%B3%8B%E0%B2%97%E0%B2%BF%E0%B2%A6%E0%B3%8D%E0%B2%A6-%E0%B2%9C%E0%B2%BF%E0%B2%8E%E0%B2%B8%E0%B3%8D%E0%B2%8E%E0%B2%B8%E0%B3%8D ಪ್ರಕೃತಿ ಸೊಬಗಿಗೆ ಮಾರುಹೋಗಿದ್ದ ಜಿಎಸ್ಎಸ್] {{Webarchive|url=https://web.archive.org/web/20160830054538/http://www.prajavani.net/article/%E0%B2%AA%E0%B3%8D%E0%B2%B0%E0%B2%95%E0%B3%83%E0%B2%A4%E0%B2%BF-%E0%B2%B8%E0%B3%8A%E0%B2%AC%E0%B2%97%E0%B2%BF%E0%B2%97%E0%B3%86-%E0%B2%AE%E0%B2%BE%E0%B2%B0%E0%B3%81%E0%B2%B9%E0%B3%8B%E0%B2%97%E0%B2%BF%E0%B2%A6%E0%B3%8D%E0%B2%A6-%E0%B2%9C%E0%B2%BF%E0%B2%8E%E0%B2%B8%E0%B3%8D%E0%B2%8E%E0%B2%B8%E0%B3%8D |date=2016-08-30 }}
*[http://www.prajavani.net/article/%E0%B2%9C%E0%B2%BF%E0%B2%8E%E0%B2%B8%E0%B3%8D%E0%B2%8E%E0%B2%B8%E0%B3%8D-%E0%B2%A8%E0%B2%BF%E0%B2%A7%E0%B2%A8%E0%B2%95%E0%B3%8D%E0%B2%95%E0%B3%86-%E0%B2%95%E0%B2%82%E0%B2%AC%E0%B2%A8%E0%B2%BF-%E0%B2%AE%E0%B2%BF%E0%B2%A1%E0%B2%BF%E0%B2%A6-%E0%B2%A6%E0%B2%BE%E0%B2%B5%E0%B2%A3%E0%B2%97%E0%B3%86%E0%B2%B0%E0%B3%86 ಜಿಎಸ್ಎಸ್ ನಿಧನಕ್ಕೆ ಕಂಬನಿ ಮಿಡಿದ ದಾವಣಗೆರೆ] {{Webarchive|url=https://web.archive.org/web/20220907161056/https://www.prajavani.net/article/%E0%B2%9C%E0%B2%BF%E0%B2%8E%E0%B2%B8%E0%B3%8D%E0%B2%8E%E0%B2%B8%E0%B3%8D-%E0%B2%A8%E0%B2%BF%E0%B2%A7%E0%B2%A8%E0%B2%95%E0%B3%8D%E0%B2%95%E0%B3%86-%E0%B2%95%E0%B2%82%E0%B2%AC%E0%B2%A8%E0%B2%BF-%E0%B2%AE%E0%B2%BF%E0%B2%A1%E0%B2%BF%E0%B2%A6-%E0%B2%A6%E0%B2%BE%E0%B2%B5%E0%B2%A3%E0%B2%97%E0%B3%86%E0%B2%B0%E0%B3%86 |date=2022-09-07 }}
*[http://www.prajavani.net/article/%E0%B2%95%E0%B2%B2%E0%B2%BE%E0%B2%97%E0%B3%8D%E0%B2%B0%E0%B2%BE%E0%B2%AE%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%9C%E0%B2%BF%E0%B2%8E%E0%B2%B8%E0%B3%8D%E0%B2%8E%E0%B2%B8%E0%B3%8D%E2%80%8C-%E0%B2%85%E0%B2%82%E0%B2%A4%E0%B3%8D%E0%B2%AF%E0%B2%B8%E0%B2%82%E0%B2%B8%E0%B3%8D%E0%B2%95%E0%B2%BE%E0%B2%B0 ಕಲಾಗ್ರಾಮದಲ್ಲಿ ಜಿಎಸ್ಎಸ್ ಅಂತ್ಯಸಂಸ್ಕಾರ] {{Webarchive|url=https://web.archive.org/web/20220908070325/https://www.prajavani.net/article/%E0%B2%95%E0%B2%B2%E0%B2%BE%E0%B2%97%E0%B3%8D%E0%B2%B0%E0%B2%BE%E0%B2%AE%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%9C%E0%B2%BF%E0%B2%8E%E0%B2%B8%E0%B3%8D%E0%B2%8E%E0%B2%B8%E0%B3%8D%E2%80%8C-%E0%B2%85%E0%B2%82%E0%B2%A4%E0%B3%8D%E0%B2%AF%E0%B2%B8%E0%B2%82%E0%B2%B8%E0%B3%8D%E0%B2%95%E0%B2%BE%E0%B2%B0 |date=2022-09-08 }}
*[http://www.prajavani.net/article/%E0%B2%95%E0%B2%BE%E0%B2%B5%E0%B3%8D%E0%B2%AF-%E0%B2%AE%E0%B3%80%E0%B2%AE%E0%B2%BE%E0%B2%82%E0%B2%B8%E0%B3%86%E0%B2%97%E0%B3%86-%E0%B2%9C%E0%B2%BF%E0%B2%8E%E0%B2%B8%E0%B3%8D%E2%80%8C%E0%B2%8E%E0%B2%B8%E0%B3%8D-%E0%B2%95%E0%B3%8A%E0%B2%A1%E0%B3%81%E0%B2%97%E0%B3%86-%E0%B2%85%E0%B2%AA%E0%B2%BE%E0%B2%B0 ಕಾವ್ಯ ಮೀಮಾಂಸೆಗೆ ಜಿಎಸ್ಎಸ್ ಕೊಡುಗೆ ಅಪಾರ] {{Webarchive|url=https://web.archive.org/web/20220907170231/https://www.prajavani.net/article/%E0%B2%95%E0%B2%BE%E0%B2%B5%E0%B3%8D%E0%B2%AF-%E0%B2%AE%E0%B3%80%E0%B2%AE%E0%B2%BE%E0%B2%82%E0%B2%B8%E0%B3%86%E0%B2%97%E0%B3%86-%E0%B2%9C%E0%B2%BF%E0%B2%8E%E0%B2%B8%E0%B3%8D%E2%80%8C%E0%B2%8E%E0%B2%B8%E0%B3%8D-%E0%B2%95%E0%B3%8A%E0%B2%A1%E0%B3%81%E0%B2%97%E0%B3%86-%E0%B2%85%E0%B2%AA%E0%B2%BE%E0%B2%B0 |date=2022-09-07 }}
*[http://www.prajavani.net/article/%E0%B2%9A%E0%B2%BF%E0%B2%82%E0%B2%A4%E0%B2%A8%E0%B2%B6%E0%B3%80%E0%B2%B2-%E0%B2%9A%E0%B2%B2%E0%B2%A8%E0%B2%B6%E0%B3%80%E0%B2%B2-%E0%B2%97%E0%B3%81%E0%B2%B0%E0%B3%81 ಚಿಂತನಶೀಲ, ಚಲನಶೀಲ ಗುರು... ಬರಗೂರು ರಾಮಚಂದ್ರಪ್ಪ] {{Webarchive|url=https://web.archive.org/web/20220907152852/https://www.prajavani.net/article/%E0%B2%9A%E0%B2%BF%E0%B2%82%E0%B2%A4%E0%B2%A8%E0%B2%B6%E0%B3%80%E0%B2%B2-%E0%B2%9A%E0%B2%B2%E0%B2%A8%E0%B2%B6%E0%B3%80%E0%B2%B2-%E0%B2%97%E0%B3%81%E0%B2%B0%E0%B3%81 |date=2022-09-07 }}
*[http://www.prajavani.net/article/%E2%80%98%E0%B2%9A%E0%B3%88%E0%B2%A4%E0%B3%8D%E0%B2%B0%E2%80%99%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%A8%E0%B3%8B%E0%B2%B5%E0%B3%81%E2%80%93%E0%B2%A8%E0%B2%B2%E0%B2%BF%E0%B2%B5%E0%B3%81-%E0%B2%AD%E0%B2%BE%E0%B2%B5-%E0%B2%B8%E0%B2%AE%E0%B3%8D%E0%B2%AE%E0%B2%BF-%E0%B2%B2%E0%B2%A8 ‘ಚೈತ್ರ’ದಲ್ಲಿ ನೋವು–ನಲಿವು ಭಾವ ಸಮ್ಮಿ ಲನ] {{Webarchive|url=https://web.archive.org/web/20220907170225/https://www.prajavani.net/article/%E2%80%98%E0%B2%9A%E0%B3%88%E0%B2%A4%E0%B3%8D%E0%B2%B0%E2%80%99%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%A8%E0%B3%8B%E0%B2%B5%E0%B3%81%E2%80%93%E0%B2%A8%E0%B2%B2%E0%B2%BF%E0%B2%B5%E0%B3%81-%E0%B2%AD%E0%B2%BE%E0%B2%B5-%E0%B2%B8%E0%B2%AE%E0%B3%8D%E0%B2%AE%E0%B2%BF-%E0%B2%B2%E0%B2%A8 |date=2022-09-07 }}
*[http://www.prajavani.net/article/%E0%B2%B0%E0%B2%BE%E0%B2%B7%E0%B3%8D%E0%B2%9F%E0%B3%8D%E0%B2%B0%E0%B2%95%E0%B2%B5%E0%B2%BF-%E0%B2%9C%E0%B2%BF-%E0%B2%8E%E0%B2%B8%E0%B3%8D-%E0%B2%B6%E0%B2%BF%E0%B2%B5%E0%B2%B0%E0%B3%81%E0%B2%A6%E0%B3%8D%E0%B2%B0%E0%B2%AA%E0%B3%8D%E0%B2%AA-%E0%B2%87%E0%B2%A8%E0%B3%8D%E0%B2%A8%E0%B2%BF%E0%B2%B2%E0%B3%8D%E0%B2%B2 ರಾಷ್ಟ್ರಕವಿ ಜಿ. ಎಸ್ ಶಿವರುದ್ರಪ್ಪ ಇನ್ನಿಲ್ಲ ] {{Webarchive|url=https://web.archive.org/web/20220907161058/https://www.prajavani.net/article/%E0%B2%B0%E0%B2%BE%E0%B2%B7%E0%B3%8D%E0%B2%9F%E0%B3%8D%E0%B2%B0%E0%B2%95%E0%B2%B5%E0%B2%BF-%E0%B2%9C%E0%B2%BF-%E0%B2%8E%E0%B2%B8%E0%B3%8D-%E0%B2%B6%E0%B2%BF%E0%B2%B5%E0%B2%B0%E0%B3%81%E0%B2%A6%E0%B3%8D%E0%B2%B0%E0%B2%AA%E0%B3%8D%E0%B2%AA-%E0%B2%87%E0%B2%A8%E0%B3%8D%E0%B2%A8%E0%B2%BF%E0%B2%B2%E0%B3%8D%E0%B2%B2 |date=2022-09-07 }}
*[http://www.prajavani.net/article/%E0%B2%95%E0%B3%8B%E0%B2%9F%E0%B3%86-%E0%B2%A8%E0%B2%BE%E0%B2%A1%E0%B2%BF%E0%B2%A8%E0%B2%B2%E0%B3%8D%E0%B2%B2%E0%B2%BF-%E0%B2%B0%E0%B2%BE%E0%B2%B7%E0%B3%8D%E0%B2%9F%E0%B3%8D%E0%B2%B0%E0%B2%95%E0%B2%B5%E0%B2%BF%E0%B2%AF-%E0%B2%B9%E0%B3%86%E0%B2%9C%E0%B3%8D%E0%B2%9C%E0%B3%86%E0%B2%97%E0%B2%B3%E0%B3%81 ಕೋಟೆ ನಾಡಿನಲ್ಲಿ ರಾಷ್ಟ್ರಕವಿಯ ಹೆಜ್ಜೆಗಳು...] {{Webarchive|url=https://web.archive.org/web/20220907165550/https://www.prajavani.net/article/%E0%B2%95%E0%B3%8B%E0%B2%9F%E0%B3%86-%E0%B2%A8%E0%B2%BE%E0%B2%A1%E0%B2%BF%E0%B2%A8%E0%B2%B2%E0%B3%8D%E0%B2%B2%E0%B2%BF-%E0%B2%B0%E0%B2%BE%E0%B2%B7%E0%B3%8D%E0%B2%9F%E0%B3%8D%E0%B2%B0%E0%B2%95%E0%B2%B5%E0%B2%BF%E0%B2%AF-%E0%B2%B9%E0%B3%86%E0%B2%9C%E0%B3%8D%E0%B2%9C%E0%B3%86%E0%B2%97%E0%B2%B3%E0%B3%81 |date=2022-09-07 }}
*[http://www.prajavani.net/article/%E0%B2%9C%E0%B2%BF%E0%B2%8E%E0%B2%B8%E0%B3%8D%E2%80%8C%E0%B2%8E%E0%B2%B8%E0%B3%8D%E2%80%8C%E0%B2%97%E0%B3%86-%E0%B2%9C%E0%B2%AF%E0%B2%A6%E0%B3%87%E0%B2%B5%E0%B2%B6%E0%B3%8D%E0%B2%B0%E0%B3%80-%E0%B2%AA%E0%B3%8D%E0%B2%B0%E0%B2%B6%E0%B2%B8%E0%B3%8D%E0%B2%A4%E0%B2%BF-%E0%B2%AA%E0%B3%8D%E0%B2%B0%E0%B2%A6%E0%B2%BE%E0%B2%A8 ಜಿಎಸ್ಎಸ್ಗೆ ಜಯದೇವಶ್ರೀ ಪ್ರಶಸ್ತಿ ಪ್ರದಾನ] {{Webarchive|url=https://web.archive.org/web/20220907161053/https://www.prajavani.net/article/%E0%B2%9C%E0%B2%BF%E0%B2%8E%E0%B2%B8%E0%B3%8D%E2%80%8C%E0%B2%8E%E0%B2%B8%E0%B3%8D%E2%80%8C%E0%B2%97%E0%B3%86-%E0%B2%9C%E0%B2%AF%E0%B2%A6%E0%B3%87%E0%B2%B5%E0%B2%B6%E0%B3%8D%E0%B2%B0%E0%B3%80-%E0%B2%AA%E0%B3%8D%E0%B2%B0%E0%B2%B6%E0%B2%B8%E0%B3%8D%E0%B2%A4%E0%B2%BF-%E0%B2%AA%E0%B3%8D%E0%B2%B0%E0%B2%A6%E0%B2%BE%E0%B2%A8 |date=2022-09-07 }}, ಪ್ರಜಾವಾಣಿ ವಾರ್ತೆ Mon, 02/25/2013 - 01:38
*[http://www.prajavani.net/article/%E0%B2%A8%E0%B2%AE%E0%B3%8D%E0%B2%AE-%E0%B2%95%E0%B2%BE%E0%B2%B2%E0%B2%A6-%E0%B2%B8%E0%B2%BE%E0%B2%82%E0%B2%B8%E0%B3%8D%E0%B2%95%E0%B3%83%E0%B2%A4%E0%B2%BF%E0%B2%95-%E0%B2%A8%E0%B2%BE%E0%B2%AF%E0%B2%95 ನಮ್ಮ ಕಾಲದ ಸಾಂಸ್ಕೃತಿಕ ನಾಯಕ, ನರಹಳ್ಳಿ ಬಾಲಸುಬ್ರಹ್ಮಣ್ಯ] {{Webarchive|url=https://web.archive.org/web/20220908070330/https://www.prajavani.net/article/%E0%B2%A8%E0%B2%AE%E0%B3%8D%E0%B2%AE-%E0%B2%95%E0%B2%BE%E0%B2%B2%E0%B2%A6-%E0%B2%B8%E0%B2%BE%E0%B2%82%E0%B2%B8%E0%B3%8D%E0%B2%95%E0%B3%83%E0%B2%A4%E0%B2%BF%E0%B2%95-%E0%B2%A8%E0%B2%BE%E0%B2%AF%E0%B2%95 |date=2022-09-08 }}
*[http://www.prajavani.net/article/%E0%B2%B0%E0%B2%BE%E0%B2%B7%E0%B3%8D%E0%B2%9F%E0%B3%8D%E0%B2%B0%E0%B2%95%E0%B2%B5%E0%B2%BF%E0%B2%97%E0%B3%86-%E0%B2%B8%E0%B2%BE%E0%B2%B9%E0%B2%BF%E0%B2%A4%E0%B3%8D%E0%B2%AF%E0%B2%BE%E0%B2%AD%E0%B2%BF%E0%B2%AE%E0%B2%BE%E0%B2%A8%E0%B2%BF%E0%B2%97%E0%B2%B3-%E0%B2%B8%E0%B2%82%E0%B2%A4%E0%B2%BE%E0%B2%AA ರಾಷ್ಟ್ರಕವಿಗೆ ಸಾಹಿತ್ಯಾಭಿಮಾನಿಗಳ ಸಂತಾಪ] {{Webarchive|url=https://web.archive.org/web/20220908071833/https://www.prajavani.net/article/%E0%B2%B0%E0%B2%BE%E0%B2%B7%E0%B3%8D%E0%B2%9F%E0%B3%8D%E0%B2%B0%E0%B2%95%E0%B2%B5%E0%B2%BF%E0%B2%97%E0%B3%86-%E0%B2%B8%E0%B2%BE%E0%B2%B9%E0%B2%BF%E0%B2%A4%E0%B3%8D%E0%B2%AF%E0%B2%BE%E0%B2%AD%E0%B2%BF%E0%B2%AE%E0%B2%BE%E0%B2%A8%E0%B2%BF%E0%B2%97%E0%B2%B3-%E0%B2%B8%E0%B2%82%E0%B2%A4%E0%B2%BE%E0%B2%AA |date=2022-09-08 }}
*[http://www.prajavani.net/article/%E0%B2%92%E0%B2%A1%E0%B2%B2%E0%B3%86%E0%B2%B0%E0%B2%A1%E0%B3%81-%E0%B2%9C%E0%B3%80%E0%B2%B5%E0%B2%B5%E0%B3%8A%E0%B2%82%E0%B2%A6%E0%B3%87-%E0%B2%95%E0%B2%A3%E0%B2%B5%E0%B2%BF-%E0%B2%B6%E0%B3%8D%E0%B2%B0%E0%B3%87%E0%B2%B7%E0%B3%8D%E0%B2%A0-%E0%B2%B8%E0%B2%82%E0%B2%98%E0%B2%9F%E0%B2%95-%E0%B2%95%E0%B2%B2%E0%B2%AC%E0%B3%81%E0%B2%B0%E0%B3%8D%E0%B2%97%E0%B2%BF 60 ವರ್ಷದ ಒಡನಾಡಿ ಜಿಎಸ್ಎಸ್ ನಿಧನಕ್ಕೆ ಕಂಬನಿ, ಒಡಲೆರಡು, ಜೀವವೂಂದೇ: ಕಣವಿ; ಶ್ರೇಷ್ಠ ಸಂಘಟಕ : ಕಲಬುರ್ಗಿ] {{Webarchive|url=https://web.archive.org/web/20220907152849/https://www.prajavani.net/article/%E0%B2%92%E0%B2%A1%E0%B2%B2%E0%B3%86%E0%B2%B0%E0%B2%A1%E0%B3%81-%E0%B2%9C%E0%B3%80%E0%B2%B5%E0%B2%B5%E0%B3%8A%E0%B2%82%E0%B2%A6%E0%B3%87-%E0%B2%95%E0%B2%A3%E0%B2%B5%E0%B2%BF-%E0%B2%B6%E0%B3%8D%E0%B2%B0%E0%B3%87%E0%B2%B7%E0%B3%8D%E0%B2%A0-%E0%B2%B8%E0%B2%82%E0%B2%98%E0%B2%9F%E0%B2%95-%E0%B2%95%E0%B2%B2%E0%B2%AC%E0%B3%81%E0%B2%B0%E0%B3%8D%E0%B2%97%E0%B2%BF |date=2022-09-07 }}
<References />
== ಹೊರಗಿನ ಸಂಪರ್ಕಗಳು ==
{{commons category|G. S. Shivarudrappa}}
* [http://www.prajavani.net/sep042005/2724420050904.php ತ ಸು ಶಾಮರಾಯರ ಬಗ್ಗೆ ಜಿ ಎಸ್ ಎಸ್ ಬರೆದ ಲೇಖನ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* [http://sampada.net/podcasts/5 ಓ ಎಲ್ ಎನ್ ಸ್ವಾಮಿಯವರು ನಡೆಸಿಕೊಟ್ಟ ಜಿ ಎಸ್ ಶಿವರುದ್ರಪ್ಪನವರ ಶ್ರಾವ್ಯ ಸಂದರ್ಶನ - ಸಂಪದದಲ್ಲಿ] {{Webarchive|url=https://web.archive.org/web/20070227141142/http://sampada.net/podcasts/5 |date=2007-02-27 }}
{{Refimprove}}
{{Interwikineeded}}
[[ವರ್ಗ:ಸಾಹಿತಿಗಳು]]
[[ವರ್ಗ:೧೯೨೬ ಜನನ]]
[[ವರ್ಗ:ನೃಪತುಂಗ ಸಾಹಿತ್ಯ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಕನ್ನಡ ಸಾಹಿತಿಗಳು]]
[[ವರ್ಗ:ಪಂಪ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ನಾಡೋಜ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ರಾಷ್ಟ್ರಕವಿ ಪ್ರಶಸ್ತಿ ಪುರಸ್ಕೃತರು]]
mfsrzwwsggtfqyungq77fgu6qc8oj32
ಮಾರ್ಕ್ ಕಬನ್
0
26726
1374047
1358993
2026-05-24T02:34:48Z
FicheCounter
99618
1374047
wikitext
text/x-wiki
{{Orphan|date=ಡಿಸೆಂಬರ್ ೨೦೧೫}}
{{Infobox military person
| name = ಮಾರ್ಕ್ ಕಬ್ಬನ್
| image = Mark Cubbon b1775.jpg
| caption =
| birth_date = 23 August 1775 – {{death date and age|df=yes|1861|4|23|1775|8|23}}
| death_date =
| birth_place = [[Maughold (parish)|Maughold]], [[Isle of Man]]
| death_place = [[Suez]], [[ಈಜಿಪ್ಟ್]]
| placeofburial =
| placeofburial_label =
| nickname =
| allegiance = [[United Kingdom of Great Britain and Ireland]]
| branch = [[Honourable East India Company]]
| serviceyears = 1801–61
| rank = [[Lieutenant-General (United Kingdom)|Lieutenant-General]] [[Brevet (military)|by Brevet]]
| unit =
| commands =
| battles =
| awards =
| relations =
| laterwork =
}}
[[ಲೆಫ್ಟಿನೆಂಟ್ ಜನರಲ್(ಯುನೈಟೆಡ್ ಕಿಂಗ್ಡಮ್)|ಲೆಫ್ಟಿನೆಂಟ್ ಜನರಲ್]] ಸರ್ ಮಾರ್ಕ್ ಕಬ್ಬನ್ [[KCB|ಆರ್ಡರ್ ಆಫ್ ದಿ ಬಾತ್ ಬಿರುದು]]<ref name=harrison />(ಆಗಸ್ಟ್ 23,1785-ಏಪ್ರಿಲ್ 23,1861)[[ಈಸ್ಟ್ಇಂಡಿಯ ಕಂಪೆನಿ]]ಯ [[ಯುನೈಟೆಡ್ ಕಿಂಗ್ಡಂ ಆಫ್ ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡ್|ಬ್ರಿಟಿಷ್]] ಸೇನಾಧಿಕಾರಿಯಾಗಿದ್ದರು. ಅವರು 1834ರಲ್ಲಿ ಮೈಸೂರು ರಾಜ್ಯದ ಬ್ರಿಟಿಷ್ ಕಮೀಷನರ್ ಆಗಿದ್ದರು. ಅವರು 1860ರವರೆಗೆ ಈ ಹುದ್ದೆಯಲ್ಲಿದ್ದರು. ಮೈಸೂರಿನಿಂದ [[ಬೆಂಗಳೂರಿಗೆ]] ಅವರು ರಾಜಧಾನಿಯನ್ನು ಬದಲಿಸಿದರು ಮತ್ತು ಮತ್ತು ಮೈಸೂರಿನ ಹಣಕಾಸುಗಳ ಸುಧಾರಣೆಗೆ ಮತ್ತು ಶಾಂತಿಯುತ ಮತ್ತು ಸಮೃದ್ಧ ಸರ್ಕಾರದ ರಚನೆಗೆ ನೆರವಾದರು. ಬೆಂಗಳೂರಿನ ಕಬ್ಬನ್ ಪೇಟೆ, ಕಬ್ಬನ್ ರಸ್ತೆ ಮತ್ತು [[ಕಬ್ಬನ್ ಪಾರ್ಕ್]] ಅವರ ಹೆಸರಿನಲ್ಲಿದೆ.
==ಜನನ ಮತ್ತು ಬಾಲ್ಯ==
ಕಬ್ಬನ್ [[ಮಾನ್ ದ್ವೀಪ]]ದ [[ಮಾಗ್ಹೋಲ್ಡ್]] ಅಧಿಕೃತ ನಿವಾಸದಲ್ಲಿ ಜನಿಸಿದರು.ಅವರು ವಿಕಾರ್ ಥಾಮಸ್ ಕಬ್ಬನ್ ಮತ್ತು ಮಾರ್ಗರೇಟ್ ವಿಲ್ಕ್ಸ್ ಅವರ ಪುತ್ರ. 1801ರ ಬೇಸಿಗೆಯಲ್ಲಿ ಅವರು ಕ್ಯಾಡೆಟ್ ಆಗಿ ಕೊಲ್ಕತ್ತಾಗೆ ಆಗಮಿಸಿದರು.<ref name=harrison />
==ವೃತ್ತಿ ಜೀವನ==
[[File:Public Offices (with an equestrian statue of Sir Mark Cubbon), Bangalore (1890). Curzon Collection's 'Souvenir of Mysore Album'.jpg|thumb|right|200px|Public Offices (with an equestrian statue of Sir Mark Cubbon), Bangalore (1890)<ref name=Curzon>{{cite book|title=Curzon Collection's 'Souvenir of Mysore Album'|date=1890|url=http://arjunpuriinqatar.blogspot.com.au/2011/11/rare-photographs-of-bangalore-part-i.html|accessdate=26 January 2015}}</ref>]]
ಶೀಘ್ರದಲ್ಲೇ ಅವರು 2ನೇ ಮದ್ರಾಸ್ ಸೈನ್ಯದ ತುಕಡಿಗೆ ನೇಮಕವಾದರು ಮತ್ತು 1804ರ ಜುಲೈನಲ್ಲಿ 5ನೇ ನೇಟಿವ್ ಇನ್ಫ್ಯಾಂಟ್ರಿ(ಸ್ಥಳೀಯ ಪದಾತಿ ಸೈನ್ಯ)ಯ 2ನೇ ತುಕಡಿಗೆ ನೇಮಕವಾದರು. [[ತಿರುವನಂತಪುರ]]ದಲ್ಲಿ ಕರ್ನಲ್ ಚಾಲ್ಮರ್ಸ್ ಆಧಿಪತ್ಯದ ಫೀಲ್ಡ್ ಫೋರ್ಸ್(ಸಂಯುಕ್ತ ಸಶಸ್ತ್ರ ಭೂದಳ)ದಲ್ಲಿ ಸೇವೆ ಸಲ್ಲಿಸಿದರು. ಕಬ್ಬನ್ [[ಸಿಪಾಯಿ]]ಗಳ ಬಗ್ಗೆ ಅಪಾರ ಅಭಿಮಾನವನ್ನು ಹೊಂದಿದ್ದರು ಮತ್ತು ಅವರ ಧಾರ್ಮಿಕ ದೃಷ್ಟಿಕೋನಗಳನ್ನು ಗೌರವಿಸುತ್ತಿದ್ದರು. ಅವರು 1809ರಲ್ಲಿ ಈಸ್ಟ್ ಇಂಡಿಯ ಕಂಪನಿಯ ಆಡಳಿತದಲ್ಲಿ ನಾಗರಿಕ ಸೇವೆಗೆ ನೇಮಕವಾದರು.
ಕಬ್ಬನ್ 1827ರಲ್ಲಿ ಕಮಿಶರಿ-ಜನರಲ್ ಹುದ್ದೆಗೆ ಸರ್ ವಿಲಿಯಂ ಮಾರಿಸನ್ ಅವರಿಗೆ ಉತ್ತರಾಧಿಕಾರಿಯಾದರು.<ref name=harrison>{{cite journal|journal=The Manx Note Book|volume=1|issue=2|author=Harrison, Rev. S. N.|editor=Moore, A.W.|publisher=G.H.Johnson|year=1885|place=Douglas|title=Manx Worthies (No II): General Sir Mark Cubbon, K.C.B.|pages=51–54|url=https://archive.org/stream/manxnotebook00unkngoog#page/n80/mode/2up}}</ref> ಹಾಗು 1831ರಲ್ಲಿ ಮೈಸೂರಿನಲ್ಲಿ ಸಂಭವಿಸಿದ ದಂಗೆಯನ್ನು ಕುರಿತು ತನಿಖೆ ನಡೆಸುವುದಕ್ಕಾಗಿ ಕಮೀಷನರ್ ಆಗಿ ಸೇವೆ ಸಲ್ಲಿಸಿದರು. ಅದೇ ವರ್ಷ ಅವರು ಕರ್ನಲ್ ಹುದ್ದೆಗೆ ನೇಮಕವಾದರು. 1834ರಲ್ಲಿ [[ಭಾರತದ ಗವರ್ನರ್ ಜನರಲ್]] [[ವಿಲಿಯಂ ಬೆಂಟಿಂಕ್]] ವಿತ್ತೀಯ ದಕ್ಷತೆ ಅನುಸರಿಸುವುದಕ್ಕಾಗಿ ಕಬ್ಬನ್ ಅವರನ್ನು ಮೈಸೂರು ರಾಜ್ಯದ ಕಮೀಷನರ್ ಹುದ್ದೆಗೆ ನೇಮಕ ಮಾಡಿದರು.
==ಸುಧಾರಣೆಗಳು==
ಕಬ್ಬನ್ ಮೈಸೂರು ಸರ್ಕಾರವನ್ನು ಪುನರ್ರಚಿಸಿದರು. ಅದರ ಹಣಕಾಸು ವ್ಯವಸ್ಥೆಗಳಲ್ಲಿ ಸುಧಾರಣೆ ತರಲು ನೆರವಾದರು ಹಾಗು ಶಾಂತಿಯುತ ಮತ್ತು ಸಮೃದ್ಧ ರಾಜ್ಯವನ್ನು ಸೃಷ್ಟಿಸಿದರು. ಸುಮಾರು ಒಂದು ಸಾವಿರ ಮೈಲುಗಳಷ್ಟು ಉದ್ದದ ರಸ್ತೆಗಳು, ನೂರಾರು ಅಣೆಕಟ್ಟೆಗಳನ್ನು ನಿರ್ಮಿಸಿದ, ಕಾಫೀ ಉತ್ಪಾದನೆ ಮತ್ತು ತೆರಿಗೆ ಮತ್ತು ಕಂದಾಯ ವ್ಯವಸ್ಥೆಗಳಲ್ಲಿ ಸುಧಾರಣೆಗಳನ್ನು ಕೈಗೊಂಡ ಕೀರ್ತಿ ಅವರಿಗೆ ಸಲ್ಲುತ್ತದೆ.1859ರಲ್ಲಿ ಮೈಸೂರು ವ್ಯವಹಾರಗಳ ಮೇಲ್ವಿಚಾರಣೆಯನ್ನು ಗವರ್ನರ್ ಜನರಲ್ ಅವರಿಂದ ಮದ್ರಾಸ್ ಸರ್ಕಾರಕ್ಕೆ ವರ್ಗಾಯಿಸಬೇಕೆಂದು ಆದೇಶಗಳನ್ನು ಜಾರಿ ಮಾಡಿದಾಗ, ಕಬ್ಬನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಈ ಆದೇಶಗಳು 1838ರಲ್ಲಿ ಗೌರವಾನ್ವಿತ ಕೋರ್ಟ್ ಆಫ್ ಡೈರೆಕ್ಟರ್ಸ್ ಘೋಷಣೆಗೆ ವಿರುದ್ಧವೆಂದು ಅವರು ಅಭಿಪ್ರಾಯಪಟ್ಟರು. ವೈಸರಾಯ್ [[ಲಾರ್ಡ್ ಕ್ಯಾನಿಂಗ್]] ನಂತರ ಈ ಆದೇಶವನ್ನು ಹಿಂತೆಗೆದುಕೊಂಡರು. ಮುಂದಿನ ವರ್ಷದ ಆರಂಭದಲ್ಲಿ ಕಬ್ಬನ್ ಅನಾರೋಗ್ಯದ ಕಾರಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು.[[ನಂದಿದುರ್ಗ]]ನಲ್ಲಿ ಕಬ್ಬನ್ ಅವರ ಬೇಸಿಗೆ ಮನೆಯಿಂದ<ref>{{cite book|author=Hunter, W.W.|title=The Imperial Gazetteer of India. Volume X.|publisher=Trubner & Co.|place=London|year=1886|url= https://archive.org/stream/cu31924081223335#page/n199/mode/2up|pages=191–192}}</ref> ಲೇಡಿ ಕ್ಯಾನಿಂಗ್ ಕಬ್ಬನ್ ಕುರಿತು ಪ್ರಸ್ತಾಪ ಮಾಡಿದ್ದಾರೆ.
{{quote|"ಬೆಂಗಳೂರಿನ 1500 ಅಡಿ ಎತ್ತರದ ಸಮತಟ್ಟು ನೆಲದಲ್ಲಿ, ಎಲ್ಲ ಕಡೆಗಳಿಂದ ಸುಮಾರು 150 ಮೈಲುಗಳ ವ್ಯಾಪ್ತಿಯ ನೋಟದೊಂದಿಗೆ ನಾನು ಚೇತೋಹಾರಿ, ಹಿರಿಯ ಜನರಲ್ ಅವರನ್ನು ಭೇಟಿ ಮಾಡುತ್ತಿದ್ದೇನೆ. ಇದು ತಂಪಾದ ಶುದ್ಧ ಗಾಳಿ ಮತ್ತು ಹಿತಕರ ಸ್ಥಳವಾಗಿದ್ದು, ಹಿರಿಯ ಮಹನೀಯರು ಅತ್ಯಂತ ಸಂತೋಷಭರಿತರಾಗಿದ್ದರು. ಅವರು ಈ ಶತಮಾನವೆಲ್ಲ ಭಾರತದಲ್ಲೇ ಕಳೆದಿದ್ದರೂ, ವಿಶ್ವದಲ್ಲಿ ನಡೆದ ಎಲ್ಲ ವಿದ್ಯಮಾನಗಳ ಬಗ್ಗೆ ಅರಿವಿದ್ದಂತೆ ಕಂಡುಬಂತು. ತಾವು ಹಿಂದೆಂದೂ ಕಂಡಿರದ ಮಹಾ ಗಣ್ಯರು ಈ ಹಿರಿಯ ವ್ಯಕ್ತಿ."(The Story of Two Noble Lives, by A. J. C. Hare<ref>{{cite book|title=The story of Two Noble Lives; being memorials of Charlotte, Countess canning, and Louisa, Marchioness of Waterford. Volume II.|author=Hare, Augustus J. C.|year=1893|publisher=George Allen|place=London|url=https://archive.org/stream/storyoftwonoblel02hareuoft#page/426/mode/2up|pages=426–428}}</ref>)}}
==ಕನ್ನಡಕ್ಕೆ ಕೊಡುಗೆ==
ಮಾರ್ಕ್ ಕಬ್ಬನ್ ವಿಶೇಷ ಆಸಕ್ತಿ ವಹಿಸಿ ಮತ್ತು ಆರ್ಥಿಕವಾಗಿ ಬೆಂಬಲ ನೀಡಿ, ಭಗವದ್ಗೀತೆಯ ಮೊದಲ ಕನ್ನಡ ಅನುವಾದವನ್ನು (The Bhagavat-Geeta, Or, Dialogues of Krishna and Arjoon in Eighteen Lectures, with Sanskrit, Canarese and English in parallel columns, edited by Rev. John Garrett, published by the Weleyan Mission Press) 1849 ರಲ್ಲಿ ಬೆಂಗಳೂರಿನಲ್ಲಿ ಪ್ರಕಟಿಸಿದರು.<ref name="Gita-Garrett">{{cite book|editor1-last=Garrett|editor1-first=John|editor2-last=Wilhelm|editor2-first=Humboldt|title=The Bhagavat-Geeta, Or, Dialogues of Krishna and Arjoon in Eighteen Lectures|date=1849|publisher=Wesleyan Mission Press|location=Bangalore|url=https://archive.org/details/bhagavatgeetaor00humbgoog|accessdate=18 January 2017}}</ref>
ಮಾರ್ಕ್ ಕಬ್ಬನ್ ಮೊದಲ ಕನ್ನಡ - ಇಂಗ್ಲಿಷ್ ನಿಘಂಟಿನ ಮುದ್ರಣ ಮತ್ತು ಪ್ರಕಟಣೆಯನ್ನು ಆರ್ಥಿಕವಾಗಿ ಬೆಂಬಲಿಸಿದರು, ಇದನ್ನು ವಿಲಿಯಂ ರೀವ್ ಸಂಕಲಿಸಿದರು, ಡೇನಿಯಲ್ ಸ್ಯಾಂಡರ್ಸನ್ ಸಂಪಾದಿಸಿದ್ದಾರೆ ಮತ್ತು 1858 ರಲ್ಲಿ ವೆಸ್ಲಿಯನ್ ಮಿಷನ್ ಪ್ರೆಸ್ ಪ್ರಕಟಿಸಿದರು.<ref name="WesleyanMissionPress1858">{{cite book|last1=Reeve|first1=William|editor1-last=Sanderson|editor1-first=Daniel|title=A Dictionary, Canarese and english|date=1858|publisher=Wesleyan Mission Press|location=Bangalore|url=https://archive.org/details/adictionarycana00sandgoog|accessdate=18 January 2017}}</ref>
===ಮರಣ ಮತ್ತು ಪರಂಪರೆ===
[[File:Inauguration of the statue of Sir Mark Cubbon.jpg|thumb|Inauguration of the statue on the parade grounds<ref name=Illustrated-1866>{{cite journal|title=The Inauguration of the Statue of Sir Mark Cubbon|journal=The Illustrated London News|date=5 May 1866|issue=1369|page=450|accessdate=4 February 2015|location=London, England}}</ref>]]
ಕಬ್ಬನ್ ತಮ್ಮ ವೈದ್ಯ ಡಾ.ಕ್ಯಾಂಪ್ಬೆಲ್ ಜತೆ ಇಂಗ್ಲೆಂಡ್ಗೆ ವಾಪಸಾಗುತ್ತಿದ್ದಾಗ, 1861ರ ಏಪ್ರಿಲ್ 23ರಂದು [[ಸೂಯಜ್]]ನಲ್ಲಿ ಮೃತಪಟ್ಟರು. ಬೆಂಗಳೂರಿನ ಕಬ್ಬನ್ ರಸ್ತೆ, ಕಬ್ಬನ್ಪೇಟ್ ಮತ್ತು [[ಕಬ್ಬನ್ ಪಾರ್ಕ್]] ಅವರ ಹೆಸರಿನಲ್ಲಿದೆ.ಕಬ್ಬನ್ ಅವರ ಪದಕದ ಆಕಾರದ ಭಾವಚಿತ್ರವು ಕರ್ನಾಟಕ ಹೈಕೋರ್ಟ್ ಕಟ್ಟಡದ ಸೆಂಟ್ರಲ್ ಹಾಲ್ನ ಪಶ್ಚಿಮದ ಕೊನೆಯ ಚಾವಣಿಯಲ್ಲಿ ಹಾಗೂ ಅಟ್ಟಾರಾ ಕಚೇರಿ ಮತ್ತು ಟೆರೇಸ್ ಗಾರ್ಡನ್ ಬಳಿ ಕಬ್ಬನ್ ಉದ್ಯಾನವನದಲ್ಲಿ ಶಿಲ್ಪಿ [[ಬಾರೋನ್ ಕಾರ್ಲೋ(ಚಾರ್ಲೆಸ್)ಮಾರೋಚೆಟ್ಟಿ]] ಕೆತ್ತಿರುವ ಕುದುರೆಯ ಮೇಲೆ ಕುಳಿತಿರುವ ಪ್ರತಿಮೆಯಿದೆ. [[ರಾಮ್ಸೆ]] ವ್ಯಾಕರಣ ಶಾಲೆ ಮತ್ತು ಕಬ್ಬನ್ ಧರ್ಮಶಾಲೆಗಳನ್ನು ಅವರು ಸ್ಥಾಪಿಸಿದ್ದಾರೆ.
==ಇದನ್ನೂ ನೋಡಿ==
*[[ಮೈಸೂರು ರಾಜ್ಯದ ಆಡಳಿತ]]
==ಉಲ್ಲೇಖಗಳು==
{{reflist}}
* [[ಮೈಸೂರು ರಾಜ್ಯ ಗೆಜೆಟಿಯರ್]]
[[ವರ್ಗಗಳು]]: [[1775ರ ಜನನಗಳು]] | [[1861 ಮರಣಗಳು]] | [[ಮ್ಯಾಂಕ್ಸ್ ಜನರು]] | [[ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿ ಸೇನಾಧಿಕಾರಿಗಳು]] | [[ಮೈಸೂರು ಪ್ರಭುತ್ವ]] | [[ಕರ್ನಾಟಕದ ಇತಿಹಾಸ]] | [[ನೈಟ್ಸ್ ಕಮಾಂಡರ್ ಆಫ್ ಆರ್ಡರ್ ಆಫ್ ಬಾತ್]]
{{Interwikineeded}}
[[ವರ್ಗ:ಕರ್ನಾಟಕದ ಇತಿಹಾಸ]]
1fde84a3hfczf8q5fsndh4hapu12x84
1374048
1374047
2026-05-24T02:36:34Z
FicheCounter
99618
Correct birth year of Mark Cubbon to 1785
1374048
wikitext
text/x-wiki
{{Orphan|date=ಡಿಸೆಂಬರ್ ೨೦೧೫}}
{{Infobox military person
| name = ಮಾರ್ಕ್ ಕಬ್ಬನ್
| image = Mark Cubbon b1775.jpg
| caption =
| birth_date = 23 August 1785 – {{death date and age|df=yes|1861|4|23|1785|8|23}}
| death_date =
| birth_place = [[Maughold (parish)|Maughold]], [[Isle of Man]]
| death_place = [[Suez]], [[ಈಜಿಪ್ಟ್]]
| placeofburial =
| placeofburial_label =
| nickname =
| allegiance = [[United Kingdom of Great Britain and Ireland]]
| branch = [[Honourable East India Company]]
| serviceyears = 1801–61
| rank = [[Lieutenant-General (United Kingdom)|Lieutenant-General]] [[Brevet (military)|by Brevet]]
| unit =
| commands =
| battles =
| awards =
| relations =
| laterwork =
}}
[[ಲೆಫ್ಟಿನೆಂಟ್ ಜನರಲ್(ಯುನೈಟೆಡ್ ಕಿಂಗ್ಡಮ್)|ಲೆಫ್ಟಿನೆಂಟ್ ಜನರಲ್]] ಸರ್ ಮಾರ್ಕ್ ಕಬ್ಬನ್ [[KCB|ಆರ್ಡರ್ ಆಫ್ ದಿ ಬಾತ್ ಬಿರುದು]]<ref name=harrison />(ಆಗಸ್ಟ್ 23,1785-ಏಪ್ರಿಲ್ 23,1861)[[ಈಸ್ಟ್ಇಂಡಿಯ ಕಂಪೆನಿ]]ಯ [[ಯುನೈಟೆಡ್ ಕಿಂಗ್ಡಂ ಆಫ್ ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡ್|ಬ್ರಿಟಿಷ್]] ಸೇನಾಧಿಕಾರಿಯಾಗಿದ್ದರು. ಅವರು 1834ರಲ್ಲಿ ಮೈಸೂರು ರಾಜ್ಯದ ಬ್ರಿಟಿಷ್ ಕಮೀಷನರ್ ಆಗಿದ್ದರು. ಅವರು 1860ರವರೆಗೆ ಈ ಹುದ್ದೆಯಲ್ಲಿದ್ದರು. ಮೈಸೂರಿನಿಂದ [[ಬೆಂಗಳೂರಿಗೆ]] ಅವರು ರಾಜಧಾನಿಯನ್ನು ಬದಲಿಸಿದರು ಮತ್ತು ಮತ್ತು ಮೈಸೂರಿನ ಹಣಕಾಸುಗಳ ಸುಧಾರಣೆಗೆ ಮತ್ತು ಶಾಂತಿಯುತ ಮತ್ತು ಸಮೃದ್ಧ ಸರ್ಕಾರದ ರಚನೆಗೆ ನೆರವಾದರು. ಬೆಂಗಳೂರಿನ ಕಬ್ಬನ್ ಪೇಟೆ, ಕಬ್ಬನ್ ರಸ್ತೆ ಮತ್ತು [[ಕಬ್ಬನ್ ಪಾರ್ಕ್]] ಅವರ ಹೆಸರಿನಲ್ಲಿದೆ.
==ಜನನ ಮತ್ತು ಬಾಲ್ಯ==
ಕಬ್ಬನ್ [[ಮಾನ್ ದ್ವೀಪ]]ದ [[ಮಾಗ್ಹೋಲ್ಡ್]] ಅಧಿಕೃತ ನಿವಾಸದಲ್ಲಿ ಜನಿಸಿದರು.ಅವರು ವಿಕಾರ್ ಥಾಮಸ್ ಕಬ್ಬನ್ ಮತ್ತು ಮಾರ್ಗರೇಟ್ ವಿಲ್ಕ್ಸ್ ಅವರ ಪುತ್ರ. 1801ರ ಬೇಸಿಗೆಯಲ್ಲಿ ಅವರು ಕ್ಯಾಡೆಟ್ ಆಗಿ ಕೊಲ್ಕತ್ತಾಗೆ ಆಗಮಿಸಿದರು.<ref name=harrison />
==ವೃತ್ತಿ ಜೀವನ==
[[File:Public Offices (with an equestrian statue of Sir Mark Cubbon), Bangalore (1890). Curzon Collection's 'Souvenir of Mysore Album'.jpg|thumb|right|200px|Public Offices (with an equestrian statue of Sir Mark Cubbon), Bangalore (1890)<ref name=Curzon>{{cite book|title=Curzon Collection's 'Souvenir of Mysore Album'|date=1890|url=http://arjunpuriinqatar.blogspot.com.au/2011/11/rare-photographs-of-bangalore-part-i.html|accessdate=26 January 2015}}</ref>]]
ಶೀಘ್ರದಲ್ಲೇ ಅವರು 2ನೇ ಮದ್ರಾಸ್ ಸೈನ್ಯದ ತುಕಡಿಗೆ ನೇಮಕವಾದರು ಮತ್ತು 1804ರ ಜುಲೈನಲ್ಲಿ 5ನೇ ನೇಟಿವ್ ಇನ್ಫ್ಯಾಂಟ್ರಿ(ಸ್ಥಳೀಯ ಪದಾತಿ ಸೈನ್ಯ)ಯ 2ನೇ ತುಕಡಿಗೆ ನೇಮಕವಾದರು. [[ತಿರುವನಂತಪುರ]]ದಲ್ಲಿ ಕರ್ನಲ್ ಚಾಲ್ಮರ್ಸ್ ಆಧಿಪತ್ಯದ ಫೀಲ್ಡ್ ಫೋರ್ಸ್(ಸಂಯುಕ್ತ ಸಶಸ್ತ್ರ ಭೂದಳ)ದಲ್ಲಿ ಸೇವೆ ಸಲ್ಲಿಸಿದರು. ಕಬ್ಬನ್ [[ಸಿಪಾಯಿ]]ಗಳ ಬಗ್ಗೆ ಅಪಾರ ಅಭಿಮಾನವನ್ನು ಹೊಂದಿದ್ದರು ಮತ್ತು ಅವರ ಧಾರ್ಮಿಕ ದೃಷ್ಟಿಕೋನಗಳನ್ನು ಗೌರವಿಸುತ್ತಿದ್ದರು. ಅವರು 1809ರಲ್ಲಿ ಈಸ್ಟ್ ಇಂಡಿಯ ಕಂಪನಿಯ ಆಡಳಿತದಲ್ಲಿ ನಾಗರಿಕ ಸೇವೆಗೆ ನೇಮಕವಾದರು.
ಕಬ್ಬನ್ 1827ರಲ್ಲಿ ಕಮಿಶರಿ-ಜನರಲ್ ಹುದ್ದೆಗೆ ಸರ್ ವಿಲಿಯಂ ಮಾರಿಸನ್ ಅವರಿಗೆ ಉತ್ತರಾಧಿಕಾರಿಯಾದರು.<ref name=harrison>{{cite journal|journal=The Manx Note Book|volume=1|issue=2|author=Harrison, Rev. S. N.|editor=Moore, A.W.|publisher=G.H.Johnson|year=1885|place=Douglas|title=Manx Worthies (No II): General Sir Mark Cubbon, K.C.B.|pages=51–54|url=https://archive.org/stream/manxnotebook00unkngoog#page/n80/mode/2up}}</ref> ಹಾಗು 1831ರಲ್ಲಿ ಮೈಸೂರಿನಲ್ಲಿ ಸಂಭವಿಸಿದ ದಂಗೆಯನ್ನು ಕುರಿತು ತನಿಖೆ ನಡೆಸುವುದಕ್ಕಾಗಿ ಕಮೀಷನರ್ ಆಗಿ ಸೇವೆ ಸಲ್ಲಿಸಿದರು. ಅದೇ ವರ್ಷ ಅವರು ಕರ್ನಲ್ ಹುದ್ದೆಗೆ ನೇಮಕವಾದರು. 1834ರಲ್ಲಿ [[ಭಾರತದ ಗವರ್ನರ್ ಜನರಲ್]] [[ವಿಲಿಯಂ ಬೆಂಟಿಂಕ್]] ವಿತ್ತೀಯ ದಕ್ಷತೆ ಅನುಸರಿಸುವುದಕ್ಕಾಗಿ ಕಬ್ಬನ್ ಅವರನ್ನು ಮೈಸೂರು ರಾಜ್ಯದ ಕಮೀಷನರ್ ಹುದ್ದೆಗೆ ನೇಮಕ ಮಾಡಿದರು.
==ಸುಧಾರಣೆಗಳು==
ಕಬ್ಬನ್ ಮೈಸೂರು ಸರ್ಕಾರವನ್ನು ಪುನರ್ರಚಿಸಿದರು. ಅದರ ಹಣಕಾಸು ವ್ಯವಸ್ಥೆಗಳಲ್ಲಿ ಸುಧಾರಣೆ ತರಲು ನೆರವಾದರು ಹಾಗು ಶಾಂತಿಯುತ ಮತ್ತು ಸಮೃದ್ಧ ರಾಜ್ಯವನ್ನು ಸೃಷ್ಟಿಸಿದರು. ಸುಮಾರು ಒಂದು ಸಾವಿರ ಮೈಲುಗಳಷ್ಟು ಉದ್ದದ ರಸ್ತೆಗಳು, ನೂರಾರು ಅಣೆಕಟ್ಟೆಗಳನ್ನು ನಿರ್ಮಿಸಿದ, ಕಾಫೀ ಉತ್ಪಾದನೆ ಮತ್ತು ತೆರಿಗೆ ಮತ್ತು ಕಂದಾಯ ವ್ಯವಸ್ಥೆಗಳಲ್ಲಿ ಸುಧಾರಣೆಗಳನ್ನು ಕೈಗೊಂಡ ಕೀರ್ತಿ ಅವರಿಗೆ ಸಲ್ಲುತ್ತದೆ.1859ರಲ್ಲಿ ಮೈಸೂರು ವ್ಯವಹಾರಗಳ ಮೇಲ್ವಿಚಾರಣೆಯನ್ನು ಗವರ್ನರ್ ಜನರಲ್ ಅವರಿಂದ ಮದ್ರಾಸ್ ಸರ್ಕಾರಕ್ಕೆ ವರ್ಗಾಯಿಸಬೇಕೆಂದು ಆದೇಶಗಳನ್ನು ಜಾರಿ ಮಾಡಿದಾಗ, ಕಬ್ಬನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಈ ಆದೇಶಗಳು 1838ರಲ್ಲಿ ಗೌರವಾನ್ವಿತ ಕೋರ್ಟ್ ಆಫ್ ಡೈರೆಕ್ಟರ್ಸ್ ಘೋಷಣೆಗೆ ವಿರುದ್ಧವೆಂದು ಅವರು ಅಭಿಪ್ರಾಯಪಟ್ಟರು. ವೈಸರಾಯ್ [[ಲಾರ್ಡ್ ಕ್ಯಾನಿಂಗ್]] ನಂತರ ಈ ಆದೇಶವನ್ನು ಹಿಂತೆಗೆದುಕೊಂಡರು. ಮುಂದಿನ ವರ್ಷದ ಆರಂಭದಲ್ಲಿ ಕಬ್ಬನ್ ಅನಾರೋಗ್ಯದ ಕಾರಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು.[[ನಂದಿದುರ್ಗ]]ನಲ್ಲಿ ಕಬ್ಬನ್ ಅವರ ಬೇಸಿಗೆ ಮನೆಯಿಂದ<ref>{{cite book|author=Hunter, W.W.|title=The Imperial Gazetteer of India. Volume X.|publisher=Trubner & Co.|place=London|year=1886|url= https://archive.org/stream/cu31924081223335#page/n199/mode/2up|pages=191–192}}</ref> ಲೇಡಿ ಕ್ಯಾನಿಂಗ್ ಕಬ್ಬನ್ ಕುರಿತು ಪ್ರಸ್ತಾಪ ಮಾಡಿದ್ದಾರೆ.
{{quote|"ಬೆಂಗಳೂರಿನ 1500 ಅಡಿ ಎತ್ತರದ ಸಮತಟ್ಟು ನೆಲದಲ್ಲಿ, ಎಲ್ಲ ಕಡೆಗಳಿಂದ ಸುಮಾರು 150 ಮೈಲುಗಳ ವ್ಯಾಪ್ತಿಯ ನೋಟದೊಂದಿಗೆ ನಾನು ಚೇತೋಹಾರಿ, ಹಿರಿಯ ಜನರಲ್ ಅವರನ್ನು ಭೇಟಿ ಮಾಡುತ್ತಿದ್ದೇನೆ. ಇದು ತಂಪಾದ ಶುದ್ಧ ಗಾಳಿ ಮತ್ತು ಹಿತಕರ ಸ್ಥಳವಾಗಿದ್ದು, ಹಿರಿಯ ಮಹನೀಯರು ಅತ್ಯಂತ ಸಂತೋಷಭರಿತರಾಗಿದ್ದರು. ಅವರು ಈ ಶತಮಾನವೆಲ್ಲ ಭಾರತದಲ್ಲೇ ಕಳೆದಿದ್ದರೂ, ವಿಶ್ವದಲ್ಲಿ ನಡೆದ ಎಲ್ಲ ವಿದ್ಯಮಾನಗಳ ಬಗ್ಗೆ ಅರಿವಿದ್ದಂತೆ ಕಂಡುಬಂತು. ತಾವು ಹಿಂದೆಂದೂ ಕಂಡಿರದ ಮಹಾ ಗಣ್ಯರು ಈ ಹಿರಿಯ ವ್ಯಕ್ತಿ."(The Story of Two Noble Lives, by A. J. C. Hare<ref>{{cite book|title=The story of Two Noble Lives; being memorials of Charlotte, Countess canning, and Louisa, Marchioness of Waterford. Volume II.|author=Hare, Augustus J. C.|year=1893|publisher=George Allen|place=London|url=https://archive.org/stream/storyoftwonoblel02hareuoft#page/426/mode/2up|pages=426–428}}</ref>)}}
==ಕನ್ನಡಕ್ಕೆ ಕೊಡುಗೆ==
ಮಾರ್ಕ್ ಕಬ್ಬನ್ ವಿಶೇಷ ಆಸಕ್ತಿ ವಹಿಸಿ ಮತ್ತು ಆರ್ಥಿಕವಾಗಿ ಬೆಂಬಲ ನೀಡಿ, ಭಗವದ್ಗೀತೆಯ ಮೊದಲ ಕನ್ನಡ ಅನುವಾದವನ್ನು (The Bhagavat-Geeta, Or, Dialogues of Krishna and Arjoon in Eighteen Lectures, with Sanskrit, Canarese and English in parallel columns, edited by Rev. John Garrett, published by the Weleyan Mission Press) 1849 ರಲ್ಲಿ ಬೆಂಗಳೂರಿನಲ್ಲಿ ಪ್ರಕಟಿಸಿದರು.<ref name="Gita-Garrett">{{cite book|editor1-last=Garrett|editor1-first=John|editor2-last=Wilhelm|editor2-first=Humboldt|title=The Bhagavat-Geeta, Or, Dialogues of Krishna and Arjoon in Eighteen Lectures|date=1849|publisher=Wesleyan Mission Press|location=Bangalore|url=https://archive.org/details/bhagavatgeetaor00humbgoog|accessdate=18 January 2017}}</ref>
ಮಾರ್ಕ್ ಕಬ್ಬನ್ ಮೊದಲ ಕನ್ನಡ - ಇಂಗ್ಲಿಷ್ ನಿಘಂಟಿನ ಮುದ್ರಣ ಮತ್ತು ಪ್ರಕಟಣೆಯನ್ನು ಆರ್ಥಿಕವಾಗಿ ಬೆಂಬಲಿಸಿದರು, ಇದನ್ನು ವಿಲಿಯಂ ರೀವ್ ಸಂಕಲಿಸಿದರು, ಡೇನಿಯಲ್ ಸ್ಯಾಂಡರ್ಸನ್ ಸಂಪಾದಿಸಿದ್ದಾರೆ ಮತ್ತು 1858 ರಲ್ಲಿ ವೆಸ್ಲಿಯನ್ ಮಿಷನ್ ಪ್ರೆಸ್ ಪ್ರಕಟಿಸಿದರು.<ref name="WesleyanMissionPress1858">{{cite book|last1=Reeve|first1=William|editor1-last=Sanderson|editor1-first=Daniel|title=A Dictionary, Canarese and english|date=1858|publisher=Wesleyan Mission Press|location=Bangalore|url=https://archive.org/details/adictionarycana00sandgoog|accessdate=18 January 2017}}</ref>
===ಮರಣ ಮತ್ತು ಪರಂಪರೆ===
[[File:Inauguration of the statue of Sir Mark Cubbon.jpg|thumb|Inauguration of the statue on the parade grounds<ref name=Illustrated-1866>{{cite journal|title=The Inauguration of the Statue of Sir Mark Cubbon|journal=The Illustrated London News|date=5 May 1866|issue=1369|page=450|accessdate=4 February 2015|location=London, England}}</ref>]]
ಕಬ್ಬನ್ ತಮ್ಮ ವೈದ್ಯ ಡಾ.ಕ್ಯಾಂಪ್ಬೆಲ್ ಜತೆ ಇಂಗ್ಲೆಂಡ್ಗೆ ವಾಪಸಾಗುತ್ತಿದ್ದಾಗ, 1861ರ ಏಪ್ರಿಲ್ 23ರಂದು [[ಸೂಯಜ್]]ನಲ್ಲಿ ಮೃತಪಟ್ಟರು. ಬೆಂಗಳೂರಿನ ಕಬ್ಬನ್ ರಸ್ತೆ, ಕಬ್ಬನ್ಪೇಟ್ ಮತ್ತು [[ಕಬ್ಬನ್ ಪಾರ್ಕ್]] ಅವರ ಹೆಸರಿನಲ್ಲಿದೆ.ಕಬ್ಬನ್ ಅವರ ಪದಕದ ಆಕಾರದ ಭಾವಚಿತ್ರವು ಕರ್ನಾಟಕ ಹೈಕೋರ್ಟ್ ಕಟ್ಟಡದ ಸೆಂಟ್ರಲ್ ಹಾಲ್ನ ಪಶ್ಚಿಮದ ಕೊನೆಯ ಚಾವಣಿಯಲ್ಲಿ ಹಾಗೂ ಅಟ್ಟಾರಾ ಕಚೇರಿ ಮತ್ತು ಟೆರೇಸ್ ಗಾರ್ಡನ್ ಬಳಿ ಕಬ್ಬನ್ ಉದ್ಯಾನವನದಲ್ಲಿ ಶಿಲ್ಪಿ [[ಬಾರೋನ್ ಕಾರ್ಲೋ(ಚಾರ್ಲೆಸ್)ಮಾರೋಚೆಟ್ಟಿ]] ಕೆತ್ತಿರುವ ಕುದುರೆಯ ಮೇಲೆ ಕುಳಿತಿರುವ ಪ್ರತಿಮೆಯಿದೆ. [[ರಾಮ್ಸೆ]] ವ್ಯಾಕರಣ ಶಾಲೆ ಮತ್ತು ಕಬ್ಬನ್ ಧರ್ಮಶಾಲೆಗಳನ್ನು ಅವರು ಸ್ಥಾಪಿಸಿದ್ದಾರೆ.
==ಇದನ್ನೂ ನೋಡಿ==
*[[ಮೈಸೂರು ರಾಜ್ಯದ ಆಡಳಿತ]]
==ಉಲ್ಲೇಖಗಳು==
{{reflist}}
* [[ಮೈಸೂರು ರಾಜ್ಯ ಗೆಜೆಟಿಯರ್]]
[[ವರ್ಗಗಳು]]: [[1775ರ ಜನನಗಳು]] | [[1861 ಮರಣಗಳು]] | [[ಮ್ಯಾಂಕ್ಸ್ ಜನರು]] | [[ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿ ಸೇನಾಧಿಕಾರಿಗಳು]] | [[ಮೈಸೂರು ಪ್ರಭುತ್ವ]] | [[ಕರ್ನಾಟಕದ ಇತಿಹಾಸ]] | [[ನೈಟ್ಸ್ ಕಮಾಂಡರ್ ಆಫ್ ಆರ್ಡರ್ ಆಫ್ ಬಾತ್]]
{{Interwikineeded}}
[[ವರ್ಗ:ಕರ್ನಾಟಕದ ಇತಿಹಾಸ]]
crbnaz1jiqtke1z88jpf0p1qcx51t6g
1374049
1374048
2026-05-24T02:37:39Z
FicheCounter
99618
1374049
wikitext
text/x-wiki
{{Orphan|date=ಡಿಸೆಂಬರ್ ೨೦೧೫}}
{{Infobox military person
| name = ಮಾರ್ಕ್ ಕಬ್ಬನ್
| image = Mark Cubbon b1775.jpg
| caption =
| birth_date = 23 August 1785 – {{death date and age|df=yes|1861|4|23|1785|8|23}}
| death_date =
| birth_place = [[Maughold (parish)|Maughold]], [[Isle of Man]]
| death_place = [[Suez]], [[ಈಜಿಪ್ಟ್]]
| placeofburial =
| placeofburial_label =
| nickname =
| allegiance = [[United Kingdom of Great Britain and Ireland]]
| branch = [[Honourable East India Company]]
| serviceyears = 1801–61
| rank = [[Lieutenant-General (United Kingdom)|Lieutenant-General]] [[Brevet (military)|by Brevet]]
| unit =
| commands =
| battles =
| awards =
| relations =
| laterwork =
}}
[[ಲೆಫ್ಟಿನೆಂಟ್ ಜನರಲ್(ಯುನೈಟೆಡ್ ಕಿಂಗ್ಡಮ್)|ಲೆಫ್ಟಿನೆಂಟ್ ಜನರಲ್]] ಸರ್ ಮಾರ್ಕ್ ಕಬ್ಬನ್ [[KCB|ಆರ್ಡರ್ ಆಫ್ ದಿ ಬಾತ್ ಬಿರುದು]]<ref name=harrison />(ಆಗಸ್ಟ್ 23,1785-ಏಪ್ರಿಲ್ 23,1861)[[ಈಸ್ಟ್ಇಂಡಿಯ ಕಂಪೆನಿ]]ಯ [[ಯುನೈಟೆಡ್ ಕಿಂಗ್ಡಂ ಆಫ್ ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡ್|ಬ್ರಿಟಿಷ್]] ಸೇನಾಧಿಕಾರಿಯಾಗಿದ್ದರು. ಅವರು 1834ರಲ್ಲಿ ಮೈಸೂರು ರಾಜ್ಯದ ಬ್ರಿಟಿಷ್ ಕಮೀಷನರ್ ಆಗಿದ್ದರು. ಅವರು 1860ರವರೆಗೆ ಈ ಹುದ್ದೆಯಲ್ಲಿದ್ದರು. ಮೈಸೂರಿನಿಂದ [[ಬೆಂಗಳೂರಿಗೆ]] ಅವರು ರಾಜಧಾನಿಯನ್ನು ಬದಲಿಸಿದರು ಮತ್ತು ಮತ್ತು ಮೈಸೂರಿನ ಹಣಕಾಸುಗಳ ಸುಧಾರಣೆಗೆ ಮತ್ತು ಶಾಂತಿಯುತ ಮತ್ತು ಸಮೃದ್ಧ ಸರ್ಕಾರದ ರಚನೆಗೆ ನೆರವಾದರು. ಬೆಂಗಳೂರಿನ ಕಬ್ಬನ್ ಪೇಟೆ, ಕಬ್ಬನ್ ರಸ್ತೆ ಮತ್ತು [[ಕಬ್ಬನ್ ಪಾರ್ಕ್]] ಅವರ ಹೆಸರಿನಲ್ಲಿದೆ.
==ಜನನ ಮತ್ತು ಬಾಲ್ಯ==
ಕಬ್ಬನ್ [[ಮಾನ್ ದ್ವೀಪ]]ದ [[ಮಾಗ್ಹೋಲ್ಡ್]] ಅಧಿಕೃತ ನಿವಾಸದಲ್ಲಿ ಜನಿಸಿದರು.ಅವರು ವಿಕಾರ್ ಥಾಮಸ್ ಕಬ್ಬನ್ ಮತ್ತು ಮಾರ್ಗರೇಟ್ ವಿಲ್ಕ್ಸ್ ಅವರ ಪುತ್ರ. 1801ರ ಬೇಸಿಗೆಯಲ್ಲಿ ಅವರು ಕ್ಯಾಡೆಟ್ ಆಗಿ ಕೊಲ್ಕತ್ತಾಗೆ ಆಗಮಿಸಿದರು.<ref name=harrison />
==ವೃತ್ತಿ ಜೀವನ==
[[File:Public Offices (with an equestrian statue of Sir Mark Cubbon), Bangalore (1890). Curzon Collection's 'Souvenir of Mysore Album'.jpg|thumb|right|200px|Public Offices (with an equestrian statue of Sir Mark Cubbon), Bangalore (1890)<ref name=Curzon>{{cite book|title=Curzon Collection's 'Souvenir of Mysore Album'|date=1890|url=http://arjunpuriinqatar.blogspot.com.au/2011/11/rare-photographs-of-bangalore-part-i.html|accessdate=26 January 2015}}</ref>]]
ಶೀಘ್ರದಲ್ಲೇ ಅವರು 2ನೇ ಮದ್ರಾಸ್ ಸೈನ್ಯದ ತುಕಡಿಗೆ ನೇಮಕವಾದರು ಮತ್ತು 1804ರ ಜುಲೈನಲ್ಲಿ 5ನೇ ನೇಟಿವ್ ಇನ್ಫ್ಯಾಂಟ್ರಿ(ಸ್ಥಳೀಯ ಪದಾತಿ ಸೈನ್ಯ)ಯ 2ನೇ ತುಕಡಿಗೆ ನೇಮಕವಾದರು. [[ತಿರುವನಂತಪುರ]]ದಲ್ಲಿ ಕರ್ನಲ್ ಚಾಲ್ಮರ್ಸ್ ಆಧಿಪತ್ಯದ ಫೀಲ್ಡ್ ಫೋರ್ಸ್(ಸಂಯುಕ್ತ ಸಶಸ್ತ್ರ ಭೂದಳ)ದಲ್ಲಿ ಸೇವೆ ಸಲ್ಲಿಸಿದರು. ಕಬ್ಬನ್ [[ಸಿಪಾಯಿ]]ಗಳ ಬಗ್ಗೆ ಅಪಾರ ಅಭಿಮಾನವನ್ನು ಹೊಂದಿದ್ದರು ಮತ್ತು ಅವರ ಧಾರ್ಮಿಕ ದೃಷ್ಟಿಕೋನಗಳನ್ನು ಗೌರವಿಸುತ್ತಿದ್ದರು. ಅವರು 1809ರಲ್ಲಿ ಈಸ್ಟ್ ಇಂಡಿಯ ಕಂಪನಿಯ ಆಡಳಿತದಲ್ಲಿ ನಾಗರಿಕ ಸೇವೆಗೆ ನೇಮಕವಾದರು.
ಕಬ್ಬನ್ 1827ರಲ್ಲಿ ಕಮಿಶರಿ-ಜನರಲ್ ಹುದ್ದೆಗೆ ಸರ್ ವಿಲಿಯಂ ಮಾರಿಸನ್ ಅವರಿಗೆ ಉತ್ತರಾಧಿಕಾರಿಯಾದರು.<ref name=harrison>{{cite journal|journal=The Manx Note Book|volume=1|issue=2|author=Harrison, Rev. S. N.|editor=Moore, A.W.|publisher=G.H.Johnson|year=1885|place=Douglas|title=Manx Worthies (No II): General Sir Mark Cubbon, K.C.B.|pages=51–54|url=https://archive.org/stream/manxnotebook00unkngoog#page/n80/mode/2up}}</ref> ಹಾಗು 1831ರಲ್ಲಿ ಮೈಸೂರಿನಲ್ಲಿ ಸಂಭವಿಸಿದ ದಂಗೆಯನ್ನು ಕುರಿತು ತನಿಖೆ ನಡೆಸುವುದಕ್ಕಾಗಿ ಕಮೀಷನರ್ ಆಗಿ ಸೇವೆ ಸಲ್ಲಿಸಿದರು. ಅದೇ ವರ್ಷ ಅವರು ಕರ್ನಲ್ ಹುದ್ದೆಗೆ ನೇಮಕವಾದರು. 1834ರಲ್ಲಿ [[ಭಾರತದ ಗವರ್ನರ್ ಜನರಲ್]] [[ವಿಲಿಯಂ ಬೆಂಟಿಂಕ್]] ವಿತ್ತೀಯ ದಕ್ಷತೆ ಅನುಸರಿಸುವುದಕ್ಕಾಗಿ ಕಬ್ಬನ್ ಅವರನ್ನು ಮೈಸೂರು ರಾಜ್ಯದ ಕಮೀಷನರ್ ಹುದ್ದೆಗೆ ನೇಮಕ ಮಾಡಿದರು.
==ಸುಧಾರಣೆಗಳು==
ಕಬ್ಬನ್ ಮೈಸೂರು ಸರ್ಕಾರವನ್ನು ಪುನರ್ರಚಿಸಿದರು. ಅದರ ಹಣಕಾಸು ವ್ಯವಸ್ಥೆಗಳಲ್ಲಿ ಸುಧಾರಣೆ ತರಲು ನೆರವಾದರು ಹಾಗು ಶಾಂತಿಯುತ ಮತ್ತು ಸಮೃದ್ಧ ರಾಜ್ಯವನ್ನು ಸೃಷ್ಟಿಸಿದರು. ಸುಮಾರು ಒಂದು ಸಾವಿರ ಮೈಲುಗಳಷ್ಟು ಉದ್ದದ ರಸ್ತೆಗಳು, ನೂರಾರು ಅಣೆಕಟ್ಟೆಗಳನ್ನು ನಿರ್ಮಿಸಿದ, ಕಾಫೀ ಉತ್ಪಾದನೆ ಮತ್ತು ತೆರಿಗೆ ಮತ್ತು ಕಂದಾಯ ವ್ಯವಸ್ಥೆಗಳಲ್ಲಿ ಸುಧಾರಣೆಗಳನ್ನು ಕೈಗೊಂಡ ಕೀರ್ತಿ ಅವರಿಗೆ ಸಲ್ಲುತ್ತದೆ.1859ರಲ್ಲಿ ಮೈಸೂರು ವ್ಯವಹಾರಗಳ ಮೇಲ್ವಿಚಾರಣೆಯನ್ನು ಗವರ್ನರ್ ಜನರಲ್ ಅವರಿಂದ ಮದ್ರಾಸ್ ಸರ್ಕಾರಕ್ಕೆ ವರ್ಗಾಯಿಸಬೇಕೆಂದು ಆದೇಶಗಳನ್ನು ಜಾರಿ ಮಾಡಿದಾಗ, ಕಬ್ಬನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಈ ಆದೇಶಗಳು 1838ರಲ್ಲಿ ಗೌರವಾನ್ವಿತ ಕೋರ್ಟ್ ಆಫ್ ಡೈರೆಕ್ಟರ್ಸ್ ಘೋಷಣೆಗೆ ವಿರುದ್ಧವೆಂದು ಅವರು ಅಭಿಪ್ರಾಯಪಟ್ಟರು. ವೈಸರಾಯ್ [[ಲಾರ್ಡ್ ಕ್ಯಾನಿಂಗ್]] ನಂತರ ಈ ಆದೇಶವನ್ನು ಹಿಂತೆಗೆದುಕೊಂಡರು. ಮುಂದಿನ ವರ್ಷದ ಆರಂಭದಲ್ಲಿ ಕಬ್ಬನ್ ಅನಾರೋಗ್ಯದ ಕಾರಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು.[[ನಂದಿದುರ್ಗ]]ನಲ್ಲಿ ಕಬ್ಬನ್ ಅವರ ಬೇಸಿಗೆ ಮನೆಯಿಂದ<ref>{{cite book|author=Hunter, W.W.|title=The Imperial Gazetteer of India. Volume X.|publisher=Trubner & Co.|place=London|year=1886|url= https://archive.org/stream/cu31924081223335#page/n199/mode/2up|pages=191–192}}</ref> ಲೇಡಿ ಕ್ಯಾನಿಂಗ್ ಕಬ್ಬನ್ ಕುರಿತು ಪ್ರಸ್ತಾಪ ಮಾಡಿದ್ದಾರೆ.
{{quote|"ಬೆಂಗಳೂರಿನ 1500 ಅಡಿ ಎತ್ತರದ ಸಮತಟ್ಟು ನೆಲದಲ್ಲಿ, ಎಲ್ಲ ಕಡೆಗಳಿಂದ ಸುಮಾರು 150 ಮೈಲುಗಳ ವ್ಯಾಪ್ತಿಯ ನೋಟದೊಂದಿಗೆ ನಾನು ಚೇತೋಹಾರಿ, ಹಿರಿಯ ಜನರಲ್ ಅವರನ್ನು ಭೇಟಿ ಮಾಡುತ್ತಿದ್ದೇನೆ. ಇದು ತಂಪಾದ ಶುದ್ಧ ಗಾಳಿ ಮತ್ತು ಹಿತಕರ ಸ್ಥಳವಾಗಿದ್ದು, ಹಿರಿಯ ಮಹನೀಯರು ಅತ್ಯಂತ ಸಂತೋಷಭರಿತರಾಗಿದ್ದರು. ಅವರು ಈ ಶತಮಾನವೆಲ್ಲ ಭಾರತದಲ್ಲೇ ಕಳೆದಿದ್ದರೂ, ವಿಶ್ವದಲ್ಲಿ ನಡೆದ ಎಲ್ಲ ವಿದ್ಯಮಾನಗಳ ಬಗ್ಗೆ ಅರಿವಿದ್ದಂತೆ ಕಂಡುಬಂತು. ತಾವು ಹಿಂದೆಂದೂ ಕಂಡಿರದ ಮಹಾ ಗಣ್ಯರು ಈ ಹಿರಿಯ ವ್ಯಕ್ತಿ."(The Story of Two Noble Lives, by A. J. C. Hare<ref>{{cite book|title=The story of Two Noble Lives; being memorials of Charlotte, Countess canning, and Louisa, Marchioness of Waterford. Volume II.|author=Hare, Augustus J. C.|year=1893|publisher=George Allen|place=London|url=https://archive.org/stream/storyoftwonoblel02hareuoft#page/426/mode/2up|pages=426–428}}</ref>)}}
==ಕನ್ನಡಕ್ಕೆ ಕೊಡುಗೆ==
ಮಾರ್ಕ್ ಕಬ್ಬನ್ ವಿಶೇಷ ಆಸಕ್ತಿ ವಹಿಸಿ ಮತ್ತು ಆರ್ಥಿಕವಾಗಿ ಬೆಂಬಲ ನೀಡಿ, ಭಗವದ್ಗೀತೆಯ ಮೊದಲ ಕನ್ನಡ ಅನುವಾದವನ್ನು (The Bhagavat-Geeta, Or, Dialogues of Krishna and Arjoon in Eighteen Lectures, with Sanskrit, Canarese and English in parallel columns, edited by Rev. John Garrett, published by the Weleyan Mission Press) 1849 ರಲ್ಲಿ ಬೆಂಗಳೂರಿನಲ್ಲಿ ಪ್ರಕಟಿಸಿದರು.<ref name="Gita-Garrett">{{cite book|editor1-last=Garrett|editor1-first=John|editor2-last=Wilhelm|editor2-first=Humboldt|title=The Bhagavat-Geeta, Or, Dialogues of Krishna and Arjoon in Eighteen Lectures|date=1849|publisher=Wesleyan Mission Press|location=Bangalore|url=https://archive.org/details/bhagavatgeetaor00humbgoog|accessdate=18 January 2017}}</ref>
ಮಾರ್ಕ್ ಕಬ್ಬನ್ ಮೊದಲ ಕನ್ನಡ - ಇಂಗ್ಲಿಷ್ ನಿಘಂಟಿನ ಮುದ್ರಣ ಮತ್ತು ಪ್ರಕಟಣೆಯನ್ನು ಆರ್ಥಿಕವಾಗಿ ಬೆಂಬಲಿಸಿದರು, ಇದನ್ನು ವಿಲಿಯಂ ರೀವ್ ಸಂಕಲಿಸಿದರು, ಡೇನಿಯಲ್ ಸ್ಯಾಂಡರ್ಸನ್ ಸಂಪಾದಿಸಿದ್ದಾರೆ ಮತ್ತು 1858 ರಲ್ಲಿ ವೆಸ್ಲಿಯನ್ ಮಿಷನ್ ಪ್ರೆಸ್ ಪ್ರಕಟಿಸಿದರು.<ref name="WesleyanMissionPress1858">{{cite book|last1=Reeve|first1=William|editor1-last=Sanderson|editor1-first=Daniel|title=A Dictionary, Canarese and english|date=1858|publisher=Wesleyan Mission Press|location=Bangalore|url=https://archive.org/details/adictionarycana00sandgoog|accessdate=18 January 2017}}</ref>
===ಮರಣ ಮತ್ತು ಪರಂಪರೆ===
[[File:Inauguration of the statue of Sir Mark Cubbon.jpg|thumb|Inauguration of the statue on the parade grounds<ref name=Illustrated-1866>{{cite journal|title=The Inauguration of the Statue of Sir Mark Cubbon|journal=The Illustrated London News|date=5 May 1866|issue=1369|page=450|accessdate=4 February 2015|location=London, England}}</ref>]]
ಕಬ್ಬನ್ ತಮ್ಮ ವೈದ್ಯ ಡಾ.ಕ್ಯಾಂಪ್ಬೆಲ್ ಜತೆ ಇಂಗ್ಲೆಂಡ್ಗೆ ವಾಪಸಾಗುತ್ತಿದ್ದಾಗ, 1861ರ ಏಪ್ರಿಲ್ 23ರಂದು [[ಸೂಯಜ್]]ನಲ್ಲಿ ಮೃತಪಟ್ಟರು. ಬೆಂಗಳೂರಿನ ಕಬ್ಬನ್ ರಸ್ತೆ, ಕಬ್ಬನ್ಪೇಟ್ ಮತ್ತು [[ಕಬ್ಬನ್ ಪಾರ್ಕ್]] ಅವರ ಹೆಸರಿನಲ್ಲಿದೆ.ಕಬ್ಬನ್ ಅವರ ಪದಕದ ಆಕಾರದ ಭಾವಚಿತ್ರವು ಕರ್ನಾಟಕ ಹೈಕೋರ್ಟ್ ಕಟ್ಟಡದ ಸೆಂಟ್ರಲ್ ಹಾಲ್ನ ಪಶ್ಚಿಮದ ಕೊನೆಯ ಚಾವಣಿಯಲ್ಲಿ ಹಾಗೂ ಅಟ್ಟಾರಾ ಕಚೇರಿ ಮತ್ತು ಟೆರೇಸ್ ಗಾರ್ಡನ್ ಬಳಿ ಕಬ್ಬನ್ ಉದ್ಯಾನವನದಲ್ಲಿ ಶಿಲ್ಪಿ [[ಬಾರೋನ್ ಕಾರ್ಲೋ(ಚಾರ್ಲೆಸ್)ಮಾರೋಚೆಟ್ಟಿ]] ಕೆತ್ತಿರುವ ಕುದುರೆಯ ಮೇಲೆ ಕುಳಿತಿರುವ ಪ್ರತಿಮೆಯಿದೆ. [[ರಾಮ್ಸೆ]] ವ್ಯಾಕರಣ ಶಾಲೆ ಮತ್ತು ಕಬ್ಬನ್ ಧರ್ಮಶಾಲೆಗಳನ್ನು ಅವರು ಸ್ಥಾಪಿಸಿದ್ದಾರೆ.
==ಇದನ್ನೂ ನೋಡಿ==
*[[ಮೈಸೂರು ರಾಜ್ಯದ ಆಡಳಿತ]]
==ಉಲ್ಲೇಖಗಳು==
{{reflist}}
* [[ಮೈಸೂರು ರಾಜ್ಯ ಗೆಜೆಟಿಯರ್]]
[[ವರ್ಗಗಳು]]: [[1775ರ ಜನನಗಳು|1785ರ ಜನನಗಳು]] | [[1861 ಮರಣಗಳು]] | [[ಮ್ಯಾಂಕ್ಸ್ ಜನರು]] | [[ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿ ಸೇನಾಧಿಕಾರಿಗಳು]] | [[ಮೈಸೂರು ಪ್ರಭುತ್ವ]] | [[ಕರ್ನಾಟಕದ ಇತಿಹಾಸ]] | [[ನೈಟ್ಸ್ ಕಮಾಂಡರ್ ಆಫ್ ಆರ್ಡರ್ ಆಫ್ ಬಾತ್]]
{{Interwikineeded}}
[[ವರ್ಗ:ಕರ್ನಾಟಕದ ಇತಿಹಾಸ]]
eab5yzv15nmka5fddb1jjw3ckq7dh8s
ಬ್ರಾಕ್ ಲೆಸ್ನರ್
0
27040
1374028
1373685
2026-05-23T14:16:41Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1374028
wikitext
text/x-wiki
{{Infobox martial artist
| name = Brock Lesnar
| image = Brock Lesnar At SummerSlam 2023 (cropped).jpg
| image_size =
| alt =
| caption =
| birth_name = Brock Edward Lesnar
| birth_date = {{Birth date and age|1977|07|12}}<ref name="SLAM!" />
| birth_place = [[Webster, South Dakota]], United States<ref name="SLAM!" />
| death_date =
| death_place =
| death_cause =
| other_names = The Next Big Thing
| residence = [[Alexandria, Minnesota]]
| nationality = {{flagicon|United States}} [[People of the United States|American]]<ref name="SLAM!" />
| height = {{height|ft=6|in=3}}<ref name="ufc">[http://www.ufc.com/BrockLesnar Profile on UFC.com] April 14, 2009.</ref>
| weight = {{convert|265|lb|kg st|abbr=on}}
| weight_class = [[Heavyweight (MMA)|Heavyweight]]
| reach = {{convert|78.0|in|cm|abbr=on}}<ref>{{cite web |last=Caplan |first=Sam |url=http://fiveouncesofpain.com/2008/11/16/the-brock-lesnar-era-is-upon-us/ |title=The Brock Lesnar Era is Upon Us |work=FiveOuncesOfPain.com |date=November 16, 2008 |accessdate=February 17, 2009 |archive-date=ಜುಲೈ 22, 2010 |archive-url=https://web.archive.org/web/20100722003210/http://fiveouncesofpain.com/2008/11/16/the-brock-lesnar-era-is-upon-us/ |url-status=dead }}</ref>
| style = [[Freestyle Wrestling]]
| stance = Orthodox
| fighting_out_of = [[Alexandria, Minnesota]]
| team = DeathClutch / CSW training center
| trainer = Head Trainer: Marty Morgan<ref>{{cite web |last=Wetzel |first=Dan |url=https://sports.yahoo.com/mma/news;_ylt=ArGvbAykYTgiXrh_Sj9_BFE9Eo14?slug=dw-lesnar100709&prov=yhoo&type=lgns |title=Enigmatic Lesnar defies definition |work=sports.yahoo.com |date=October 8, 2009 |accessdate=October 8, 2009 |archive-date=ಮೇ 3, 2012 |archive-url=https://web.archive.org/web/20120503023058/http://www.wrestleview.com/viewnews.php?id=1335754751 |url-status=dead }}</ref> <br/>Striking Coach: [[Erik Paulson]]<ref>{{cite news |url=http://chicagosmma.com/2010/10/erik-paulson-brock-lesnar-will-be-150-ready-for-cain-velasquez/ |title=ERIK PAULSON: BROCK LESNAR WILL BE 150% READY FOR CAIN VELASQUEZ |work=ChicagosMMA.com |date=October 10, 2010 |accessdate=October 14, 2010}}</ref> <br/> Boxing: Peter Welch<ref>{{cite news |last=Gross |first=Josh |url=http://sportsillustrated.cnn.com/2010/writers/josh_gross/07/02/lesnar.carwin/index.html |title=No bout bigger than Lesnar-Carwin |work=sportsillustrated.cnn.com |date=July 2, 2010 |accessdate=July 3, 2010 |archive-date=ಜೂನ್ 24, 2011 |archive-url=https://web.archive.org/web/20110624132303/http://sportsillustrated.cnn.com/2010/writers/josh_gross/07/02/lesnar.carwin/index.html |url-status=dead }}</ref> <br/>Jiu-Jitsu: [[Rodrigo Medeiros]]<ref>{{cite web |last=Ozório |first=Carlos |url=http://www.graciemag.com/en/2010/07/comprido-and-his-work-with-brock-“ill-bet-my-job-on-him”/ |title=Comprido and his work with Brock: "I'll bet my job on him!" |work=graciemag.com |date=July 6, 2010 |accessdate=July 6, 2010 |archive-date=ಜನವರಿ 2, 2013 |archive-url=https://archive.is/20130102233606/http://www.graciemag.com/en/2010/07/comprido-and-his-work-with-brock-%E2%80%9Cill-bet-my-job-on-him%E2%80%9D/ |url-status=dead }}</ref>
| rank = ''NCAA Division I [[Collegiate wrestling|Wrestler]]''
| years_active = 2007–2016
| mma_win = 5
| mma_kowin = 2
| mma_subwin = 2
| mma_decwin = 1
| mma_loss = 2
| mma_koloss = 1
| mma_subloss = 1
| mma_decloss =
| mma_draw =
| mma_nc =
| occupation =
| university = [[University of Minnesota]]
| spouse = [[Sable (wrestler)|Rena Mero]]
| students =
| club =
| school =
| url =
| boxrec =
| sherdog = 17522
| footnotes =
| updated = October 14, 2010
}}
'''ಬ್ರಾಕ್ ಎಡ್ವರ್ಡ್ ಲೆಸ್ನರ್''' <ref>{{cite web |url=http://www.imdb.com/name/nm1137025/bio |title=Biography for Brock Lesnar|publisher=IMDB.com|accessdate=March 23, 2009}}</ref> ({{IPA-en|ˈlɛznər|pron}}; ಜನನ: ಜುಲೈ 12, 1977) ಅಮೆರಿಕಾ ದೇಶದ ವಿಭಿನ್ನ ಮಿಶ್ರಿತ-ಕೆಚ್ಚೆದೆಯ ಕಲಾವಿದ ಹಾಗೂ ಮಾಜಿ ವೃತ್ತಿಪರ ಮತ್ತು ಹವ್ಯಾಸಿ ಕುಸ್ತಿಪಟು.<ref name="411mania.com">{{cite web |url=http://www.411mania.com/MMA/news/61900/UFC-signs-former-WWE-star-Brock-Lesnar.htm |title=UFC signs former WWE star Brock Lesnar |publisher=411mania.com |accessdate=October 20, 2007 |archive-date=ಅಕ್ಟೋಬರ್ 23, 2007 |archive-url=https://web.archive.org/web/20071023065123/http://www.411mania.com/MMA/news/61900/UFC-signs-former-WWE-star-Brock-Lesnar.htm |url-status=dead }}</ref> ಇವರು ಮಾಜಿ ಯುಎಫ್ಸಿ ಹೆವಿವೇಟ್ ಚ್ಯಾಂಪಿಯನ್ ಹಾಗೂ 'ಷರ್ಡಾಗ್' ಇವರನ್ನು 'ವಿಶ್ವದ #2 ಹೆವಿವೇಟ್ ಚ್ಯಾಂಪಿಯನ್' ಎಂದು ಶ್ರೇಣೀಕರಿಸಿದೆ.<ref>{{cite web |url=http://www.sherdog.com/news/articles/2/Sherdog-Official-Mixed-Martial-Arts-Rankings-27767 |title=Sherdog Official Mixed Martial Arts Rankings: Heavyweight|accessdate=2010-10-27|publisher=SHERDOG.com|date=2010-10-27}}</ref> ಲೆಸ್ನರ್ ಒಬ್ಬ ನಿಪುಣ ಹವ್ಯಾಸಿ ಕುಸ್ತಿಪಟು. ಇವರು 2000ದಲ್ಲಿ ನಡೆದ ಎನ್ಸಿಎಎ ಹೆವಿವೇಟ್ ಕುಸ್ತಿ ಚ್ಯಾಂಪಿಯನ್ಷಿಪ್ ಗೆದ್ದಿದ್ದರು, ಇದಕ್ಕೂ ಮುಂಚೆ, 1999ರಲ್ಲಿ ಅಂತಿಮ ಪಂದ್ಯದಲ್ಲಿ ಮುಂದಿನ ನ್ಯೂ ಇಂಗ್ಲೆಂಡ್ ಪೇಟ್ರಿಯಾಟ್ಸ್ನ ಆಕ್ರಮಣಕಾರಿ ಮುಂಚೂಣಿ ಆಟಗಾರ ಸ್ಟೀಫನ್ ನೀಲ್ ವಿರುದ್ಧ ಸೋತು ಎರಡನೇ ಸ್ಥಾನ ಗಳಿಸಿದರು.<ref name="SN">{{cite web |url=http://sports.espn.go.com/nfl/news/story?id=1830855 |accessdate=October 27, 2008 |title=Grappling with his future |publisher=ESPN}}</ref>
ನಂತರದಲ್ಲಿ ಅವರು ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್ (ಡಬ್ಲ್ಯೂಡಬ್ಲ್ಯೂಇ)ನಲ್ಲಿ ಮೂರು ಬಾರಿ ಚ್ಯಾಂಪಿಯನ್ ಪಟ್ಟವನ್ನು ಗೆಲ್ಲುವುದರ ಮೂಲಕ ಖ್ಯಾತರಾದರು. ತಮ್ಮ ಮೊದಲ ಅವಧಿಯಲ್ಲೇ 25 ವರ್ಷದ ಲೆಸ್ನರ್ ಅತ್ಯಂತ ಕಿರಿಯ ವಯಸ್ಸಿನ WWE ಚ್ಯಾಂಪಿಯನ್ ಎನಿಸಿಕೊಂಡರು. ಲೆಸ್ನರ್ '2002ರ ಕಿಂಗ್ ಆಫ್ ದಿ ರಿಂಗ್' ಹಾಗೂ '2003ರ ರಾಯಲ್ ರಂಬಲ್' ಗಳನ್ನೂ ಗೆದ್ದಿದ್ದಾರೆ.<ref name="KOTR">{{cite web |url=http://www.lordsofpain.net/news/2002/articles/1024888184.php |title=WWE King Of The Ring Results 6-23-02 |accessdate=May 9, 2008 |publisher=Lords of Pain |archive-date=ಫೆಬ್ರವರಿ 27, 2009 |archive-url=https://web.archive.org/web/20090227044302/http://lordsofpain.net/news/2002/articles/1024888184.php |url-status=dead }}</ref><ref name="RR03">{{cite web |url=http://www.wwe.com/shows/royalrumble/3973952/ |title=Brock Lesnar (spot No. 29) wins the Royal Rumble Match |accessdate=March 22, 2008 |publisher=WWE |archiveurl = https://web.archive.org/web/20080319105152/http://www.wwe.com/shows/royalrumble/3973952/ <!-- Bot retrieved archive --> |archivedate = March 19, 2008}}</ref> 2004ರಲ್ಲಿ ಡಬ್ಲ್ಯೂಡಬ್ಲ್ಯೂಇಯಿಂದ ನಿವೃತ್ತರಾದ ನಂತರ ಲೆಸ್ನರ್, [[ನ್ಯಾಷನಲ್ ಫುಟ್ಬಾಲ್ ಲೀಗ್|ಎನ್ಎಫ್ಎಲ್]]ನಲ್ಲಿ ತಮ್ಮ ವೃತ್ತಿ ಬದುಕು ಮುಂದುವರೆಸಿದರು.<ref name="start NFL" /> ಇವರು ಮಿನ್ನೆಸೋಟ ವೈಕಿಂಗ್ಸ್ ತಂಡದ ಪರ ಕ್ರೀಡಾಋತುವಿನ ಪೂರ್ವದಲ್ಲಿ ಆಡಿದರು. ಪಂದ್ಯದ ಗತಿ ಮತ್ತು ದಿಶೆಯನ್ನು ಕೂಲಂಕಷವಾಗಿ ಗಮನಿಸಿ ಅದಕ್ಕೆ ತಕ್ಕಂತೆ ಆಡುತ್ತಿದ್ದರು.<ref name="NFL cut" /> ಲೆಸ್ನರ್, 2005ರ ಅಂತ್ಯದಲ್ಲಿ ವೃತ್ತಿಪರ ಕುಸ್ತಿಗೆ ಹಿಂದಿರುಗಿ, ನ್ಯೂ ಜಪಾನ್ ಪ್ರೊ ರೆಸ್ಲಿಂಗ್ಗೆ ಸೇರಿದರು. ಅಲ್ಲಿ ಇವರು ತಮ್ಮ ಮೊದಲ ಆಟದಲ್ಲಿ ಐಡಬ್ಲ್ಯೂಜಿಪಿ ಹೆವಿವೇಟ್ ಚ್ಯಾಂಪಿಯನ್ ಶಿಪ್ ನಲ್ಲಿ ಜಯಗಳಿಸುತ್ತಾರೆ.<ref name="OWOW" /> ಜುಲೈ 2006ರಲ್ಲಿ ಈ ಪ್ರಶಸ್ತಿಯನ್ನು ವಾಪಸು ಪಡೆಯಲಾಗುತ್ತದೆ, ಆದಾಗ್ಯೂ, ಜೂನ್ 2007ರವರೆಗೂ ಅವರು ತಮ್ಮ ಸಾಂಕೇತಿಕ ಗುರುತಾದ ನಡುಪಟ್ಟಿಯನ್ನು ಹಾಗೆ ಉಳಿಸಿಕೊಳ್ಳುತ್ತಾರೆ.<ref name="NJPW title" />
ಲೆಸ್ನರ್ ಮಿಕ್ಸೆಡ್ ಮಾರ್ಷಲ್ ಕಲೆಯಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸುತ್ತಾರೆ, ಜೊತೆಗೆ ಜೂನ್ 2007ರ ಕುಸ್ತಿಪಂದ್ಯದಲ್ಲಿ ಮೊದಲ ಬಾರಿಗೆ ಜಯಗಳಿಸುತ್ತಾರೆ.<ref name="MMA1">{{cite web |url=http://www.ugo.com/a/elitexc-june2/?cur=page1 |title=Brock Lesnar vs. Min Soo Kim |accessdate=March 22, 2008 |publisher=UGO.com |archive-date=ಮೇ 6, 2009 |archive-url=https://web.archive.org/web/20090506214909/http://www.ugo.com/a/elitexc-june2/?cur=page1 |url-status=dead }}</ref> ನಂತರ ಇವರು ಅಕ್ಟೋಬರ್ 2007ರಲ್ಲಿ ಅಲ್ಟಿಮೇಟ್ ಫೈಟಿಂಗ್ ಚ್ಯಾಂಪಿಯನ್ ಶಿಪ್ ಗಾಗಿ ಸಹಿ ಹಾಕುತ್ತಾರೆ. ಇವರು ತಮ್ಮ ಮೊದಲ UFCಯಲ್ಲಿ ಫ್ರಾಂಕ್ ಮೀರ್ ವಿರುದ್ಧ ಸೋಲನ್ನು ಅನುಭವಿಸುತ್ತಾರೆ. ನವೆಂಬರ್ 15, 2008ರಲ್ಲಿ ರಾಂಡಿ ಕೌಚರ್ ನಿಂದ UFC ಹೆವಿವೇಟ್ ಚ್ಯಾಂಪಿಯನ್ ಶಿಪ್ ಪಟ್ಟವನ್ನು ಕಸಿದುಕೊಳ್ಳುತ್ತಾರೆ, ನಂತರ ಅವಿರೋಧಿ ಚ್ಯಾಂಪಿಯನ್ ಪಟ್ಟ ಗೆಲ್ಲುವ ನಿಟ್ಟಿನಲ್ಲಿ ನಡೆಸಿದ UFC 100 ಸ್ಪರ್ಧೆಯಲ್ಲಿ ಮೀರ್ ಗೆ ಶರಣಾಗುತ್ತಾರೆ. 2009ರ ನಂತರದ ಭಾಗದಲ್ಲಿ ಉಂಟಾದ ದೊಡ್ಡ ಕರುಳಿನ ಉರಿಯೂತದಿಂದಾಗಿ ಇವರು ಕುಸ್ತಿಯಿಂದ ತಾತ್ಕಾಲಿಕವಾಗಿ ನಿವೃತ್ತಿ ಪಡೆಯುತ್ತಾರೆ, ಲೆಸ್ನರ್, ಇಂಟೆರಿಂ UFC ಹೆವಿವೇಟ್ ಚ್ಯಾಂಪಿಯನ್ ಶೇನ್ ಕಾರ್ವಿನ್ ನನ್ನು UFC 116ರಲ್ಲಿ ಸೋಲಿಸಲು ಮತ್ತೆ ಹಿಂದಿರುಗುತ್ತಾರೆ. ಲೆಸ್ನರ್, UFC 121ರಲ್ಲಿ ಕೈನ್ ವೆಲಾಸ್ಕ್ವೆಜ್ ವಿರುದ್ಧ ಹೆವಿವೇಟ್ ಪಂದ್ಯದಲ್ಲಿ ಸೋಲನ್ನು ಅನುಭವಿಸುತ್ತಾರೆ.
==ಆರಂಭಿಕ ಜೀವನ==
ಬ್ರಾಕ್ ಲೆಸ್ನರ್, ವೆಬ್ಸ್ಟರ್, ಸೌತ್ ಡಕೋಟದಲ್ಲಿ ಜನಿಸಿದರು. ಇವರು ವೆಬ್ಸ್ಟರ್ ನ ವೆಬ್ಸ್ಟರ್ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ಅಲ್ಲಿ ತಮ್ಮ ಕಡೆಯ ವರ್ಷದಲ್ಲಿ 33–0–0ನೊಂದಿಗೆ ಕುಸ್ತಿ ದಾಖಲೆಯನ್ನು ಮಾಡಿದರು.<ref name="Brock Lesnar interview">{{cite news |url=http://findarticles.com/p/articles/mi_m0KFY/is_12_21/ai_112350861/pg_3 |title=Brock Lesnar interview |publisher=Flex |accessdate=April 22, 2007 |first=Jim |last=Schmaltz |year=2004 |archive-date=ಜುಲೈ 19, 2009 |archive-url=https://web.archive.org/web/20090719045551/http://findarticles.com/p/articles/mi_m0KFY/is_12_21/ai_112350861/pg_3/ |url-status=dead }}</ref> ಲೆಸ್ನರ್, ತನ್ನ ತರಗತಿಯ 54 ವಿದ್ಯಾರ್ಥಿಗಳಲ್ಲಿ ಕಡೆಯ ಸ್ಥಾನ ಗಳಿಸಿರುವುದನ್ನು ಒಪ್ಪಿಕೊಳ್ಳುತ್ತಾರೆ.<ref>{{Cite web |url=https://sports.yahoo.com/mma/news?slug=dw-lesnar100709 |title=ಯಾಹೂ! ಸ್ಪೋರ್ಟ್ಸ್ - ಎನಿಗ್ಮ್ಯಾಟಿಕ್ ಲೆಸ್ನರ್ ಡಿಫೈಸ್ ಡೆಫಿನಿಶನ್ ಅಕ್ಟೋಬರ್ 8, 2009 |access-date=2021-07-20 |archive-date=2016-02-08 |archive-url=https://web.archive.org/web/20160208134448/http://sports.yahoo.com/mma/news?slug=dw-lesnar100709 |url-status=dead }}</ref> ಲೆಸ್ನರ್ ನಂತರ, ಮಿನ್ನೆಸೋಟ ವಿಶ್ವವಿದ್ಯಾಲಯದಲ್ಲಿ ತಮ್ಮ ಜೂನಿಯರ್ ಹಾಗು ಸೀನಿಯರ್ ತರಗತಿಗಳಿಗಾಗಿ ಪೂರ್ಣ ರೆಸ್ಲಿಂಗ್ ವಿದ್ಯಾರ್ಥಿ ವೇತನದೊಂದಿಗೆ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಾರೆ; ಅವರೊಡನೆ ಕೋಣೆಯನ್ನು ಹಂಚಿಕೊಳ್ಳುತ್ತಿದ್ದದ್ದು ಅವರ ಗೆಳೆಯ ವೃತ್ತಿನಿರತ ಕುಸ್ತಿಪಟು ಶೆಲ್ಟನ್ ಬೆಂಜಮಿನ್, ಇವರು ಲೆಸ್ನರ್ ನ ಸಹ ತರಬೇತುದಾರರಾಗಿಯೂ ಸಹ ಕಾರ್ಯನಿರ್ವಹಿಸುತ್ತಾರೆ.<ref name="Shelton">{{cite web |url=http://www.thesun.co.uk/sol/homepage/sport/wrestling/article174711.ece |title=All about the Benjamin |publisher=The Sun Online |accessdate=April 13, 2007}}</ref> ಲೆಸ್ನರ್ 1999ರಲ್ಲಿ ಎರಡನೇ ಸ್ಥಾನ ಗಳಿಸಿದ ನಂತರ 2000ದಲ್ಲಿ, NCAA ರೆಸ್ಲಿಂಗ್ ಚ್ಯಾಂಪಿಯನ್ ಶಿಪ್ ನ್ನು ಗಳಿಸಿದರು.
ಮಿನ್ನೆಸೋಟ ಗೋಲ್ಡನ್ ಗೋಫರ್ಸ್ ಗೆ ಸೇರ್ಪಡೆಗೊಳ್ಳುವ ಮೊದಲು, ಬಿಸ್ಮಾರ್ಕ್, ನಾರ್ತ್ ಡಕೋಟದ ಬಿಸ್ಮಾರ್ಕ್ ಸ್ಟೇಟ್ ಕಾಲೇಜಿನ ಪರವಾಗಿಯೂ ಸಹ ಕುಸ್ತಿಯನ್ನು ಆಡುತ್ತಿದ್ದರು.<ref name="SLAM!">{{cite web |url=http://slam.canoe.ca/Slam/Wrestling/Bios/lesnar.html |title=Brock Lesnar profile |publisher=SLAM! Sports |accessdate=April 13, 2007 |archive-date=ಜೂನ್ 28, 2011 |archive-url=https://web.archive.org/web/20110628201925/http://slam.canoe.ca/Slam/Wrestling/Bios/lesnar.html |url-status=dead }}</ref> ಲೆಸ್ನರ್ ನಾಲ್ಕು ವರ್ಷದ ಕಾಲೇಜಿನ ಹವ್ಯಾಸಿ ವೃತ್ತಿಜೀವನವನ್ನು ಎರಡು ಬಾರಿ NJCAA ಆಲ್-ಅಮೆರಿಕನ್ ಆಗಿ, 1998ರ NJCAA ಹೆವಿವೇಟ್ ಚ್ಯಾಂಪಿಯನ್ ಆಗಿ, ಎರಡು ಬಾರಿ NCAA ಆಲ್-ಅಮೆರಿಕನ್ ಆಗಿ, ಎರಡು ಬಾರಿ ಬಿಗ್ ಟೆನ್ ಕಾನ್ಫಾರೆನ್ಸ್ ಚ್ಯಾಂಪಿಯನ್ ಆಗಿ, ಅಲ್ಲದೇ ಒಟ್ಟಾರೆಯಾಗಿ 106–5ರ ದಾಖಲೆಯೊಂದಿಗೆ 2000ರಲ್ಲಿ NCAA ಹೆವಿವೇಟ್ ಚ್ಯಾಂಪಿಯನ್ ಆಗುವ ಮೂಲಕ ಕೊನೆಗೊಳಿಸಿದರು.<ref>{{cite web |url=http://www.karmaswrestlingretro.com/lesnar.html |title=Brock Lesnar profile |publisher=Karmas Wrestling Retro |accessdate=April 22, 2007 |archive-date=ಮಾರ್ಚ್ 24, 2007 |archive-url=https://web.archive.org/web/20070324044439/http://karmaswrestlingretro.com/lesnar.html |url-status=dead }}</ref>
==ಕುಸ್ತಿಪಟುವಾಗಿ ವೃತ್ತಿಜೀವನ ==
===ವರ್ಲ್ಡ್ ರೆಸ್ಲಿಂಗ್ ಫೆಡರೇಷನ್/ ಮನೋರಂಜನೆ(2002–2004)===
====ತರಬೇತಿ ಹಾಗು ಮೊದಲ ಪ್ರದರ್ಶನ (2000–2002)====
ಕಾಲೇಜು ವಿದ್ಯಾಭ್ಯಾಸ ಮುಗಿಸಿದ ನಂತರ, 2000ದಲ್ಲಿ, ಲೆಸ್ನರ್ ವರ್ಲ್ಡ್ ರೆಸ್ಲಿಂಗ್ ಫೆಡರೇಶನ್ ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕುತ್ತಾರೆ. ಇವರನ್ನು ವೃತ್ತಿಗೆ ಸಂಬಂಧಿಸಿದ ಹೆಚ್ಚಿನ ತರಬೇತಿಗಾಗಿ, ಓಹಿಯೋ ವ್ಯಾಲಿ ಇಂಟರ್ನ್ಯಾಷನಲ್ ಗೆ ಕಳುಹಿಸಲಾಯಿತು. ಆಗ, ಕಾಲೇಜಿನಲ್ಲಿದ್ದ ತಮ್ಮೊಂದಿಗೆ ಕೊಠಡಿಯಲ್ಲಿದ್ದ ಸಹಪಾಠಿ ಶೆಲ್ಟನ್ ಬೆಂಜಮಿನ್ ನೊಂದಿಗೆ "ದಿ ಮಿನ್ನೆಸೋಟ ಸ್ಟ್ರೆಚಿಂಗ್ ಕ್ರೂ" ಎಂಬ ಒಂದು ಟ್ಯಾಗ್ ತಂಡವನ್ನು ರೂಪಿಸುತ್ತಾರೆ. ಲೆಸ್ನರ್ ಹಾಗು ಬೆಂಜಮಿನ್ ಮೂರು ಸಂದರ್ಭಗಳಲ್ಲಿ OVW ಸದರನ್ ಟ್ಯಾಗ್ ಟೀಮ್ ಚ್ಯಾಂಪಿಯನ್ ಶಿಪ್ ಗಳನ್ನು ಗೆಲ್ಲುತ್ತಾರೆ.<ref name="OVW tag" /> ಇವರು 2001 ಹಾಗು 2002ರಲ್ಲಿ ಪ್ರಮುಖ ಸರದಿ ಪಟ್ಟಿಗೆ ಕರೆಬರುವ ಮುಂಚೆ ಟಿವಿಯಲ್ಲಿ ಪ್ರಸಾರವಾಗದ ಹಲವಾರು ಪಂದ್ಯಗಳನ್ನು ಆಡಿದ್ದಾರೆ.<ref name="OWOW">{{cite web|url=http://www.onlineworldofwrestling.com/profiles/b/brock-lesnar.html|title=Brock Lesnar profile|publisher=Online World of Wrestling|accessdate=April 22, 2007}}</ref>
ಲೆಸ್ನರ್, ಮಾರ್ಚ್ 18, 2002ರಲ್ಲಿ ಪ್ರಸಾರವಾದ ''ರಾ'' ಸಂಚಿಕೆಯ ಮೂಲಕ WWF ದೂರದರ್ಶನ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಪ್ರದರ್ಶನ ನೀಡಿದ, ರೆಸಲ್ಮೇನಿಯ X8 ಪ್ರಸಾರವಾದ ನಂತರ ಜನರು ಸಾಗರೋಪಾದಿಯಲ್ಲಿ ಹರಿದುಬಂದು ಅಲ್ ಸ್ನೋ, ಮಾವೆನ್, ಹಾಗು ಸ್ಪೈಕ್ ಡಡ್ಲೆಯನ್ನು ಪಂದ್ಯ ಪ್ರದರ್ಶನದ ವೇಳೆ ಆಕ್ರಮಣ ಮಾಡುತ್ತಾರೆ. ಇವರೊಂದಿಗೆ ಪಾಲ್ ಹೆಯ್ಮನ್ ಕಂಡುಬರುತ್ತಾನೆ, ಇವರು ಲೆಸ್ನರ್ ಗೆ ಮಾಹಿತಿಗಳನ್ನು ನೀಡುತ್ತಿರುವುದು ಕಂಡುಬರುತ್ತದೆ.<ref>{{cite news |author=Michael McAvennie |title=WWE The Yearbook: 2003 Edition|publisher=Pocket Books |year=2003 |page=106}}</ref> WWF ವ್ಯಾಪಾರ ವಿಸ್ತರಣೆಯನ್ನು ಪರಿಚಯಿಸಿದಾಗ, ಲೆಸ್ನರ್ ರಾ ತಂಡಕ್ಕೆ ಆಯ್ಕೆಯಾಗುತ್ತಾರೆ.<ref>{{cite news |author=Michael McAvennie |title=WWE The Yearbook: 2003 Edition|publisher=Pocket Books |year=2003 |page=102}}</ref> ನಂತರದಲ್ಲಿ, ಹೆಯ್ಮನ್ ಲೆಸ್ನರ್ ನ ಏಜೆಂಟ್ ಎಂದು ದೃಢಪಡುತ್ತದೆ, ಜೊತೆಗೆ ಇವರು ಲೆಸ್ನರ್ ಗೆ "ದಿ ನೆಕ್ಸ್ಟ್ ಬಿಗ್ ಥಿಂಗ್" ಎಂಬ ಅಡ್ಡಹೆಸರನ್ನು ನೀಡುತ್ತಾರೆ.<ref>{{cite web |url=http://www.nationalledger.com/cgi-bin/artman/exec/view.cgi?archive=22&num=18700 |title=Brock Lesnar |publisher=National Ledger |accessdate=March 21, 2008 |archive-date=ಡಿಸೆಂಬರ್ 10, 2008 |archive-url=https://web.archive.org/web/20081210091703/http://www.nationalledger.com/cgi-bin/artman/exec/view.cgi?archive=22&num=18700 |url-status=dead }}</ref> ಬ್ರಾಕ್ ಮೊದಲು ಹಾರ್ಡಿ ಬಾಯ್ಜ್ ನೊಂದಿಗೆ ಸೆಣೆಸುತ್ತಾರೆ. ದೂರದರ್ಶನದಲ್ಲಿ ಪ್ರಸಾರವಾದ ಲೆಸ್ನರ್ ರ ಮೊದಲ ಅಧಿಕೃತ ಪಂದ್ಯದಲ್ಲಿ, ಲೆಸ್ನರ್ ಹಾಗು [[ಜೆಫ್ ಹಾರ್ಡಿ|ಜೆಫ್ಫ್ ಹಾರ್ಡಿ]] ಬ್ಯಾಕ್ ಲ್ಯಾಶ್ ನಲ್ಲಿ ಸ್ಕ್ವೇರ್ ಆಫ್ ಮಾಡುತ್ತಾರೆ.<ref name="OWOW" /> ಇವರು ಪಂದ್ಯವನ್ನು ನಾಕೌಟ್(ಎದುರಾಳಿಯನ್ನು ನಿಗದಿತ ಸಮಯದೊಳಗೆ ಏಳಲಾಗದಂತೆ ಮಾಡುವುದು)ಮೂಲಕ ಗೆಲ್ಲುತ್ತಾರೆ.<ref>{{cite news |author=PWI Staff |title=Pro Wrestling Illustrated presents: 2007 Wrestling almanac & book of facts |work="Wrestling's historical cards" |publisher=Kappa Publishing |year=2007 |page=125}}</ref> ಇದರ ಮರು ರಾತ್ರಿ ''ರಾ'' ನಲ್ಲಿ ಲೆಸ್ನರ್ ಮ್ಯಾಟ್ ಹಾರ್ಡಿ ವಿರುದ್ಧ ಸೆಣೆಸಿ, ಇದೇ ಮಾದರಿಯಲ್ಲಿ ಮತ್ತೊಮ್ಮೆ ಆತನನ್ನು ಸೋಲಿಸುತ್ತಾರೆ.<ref>{{cite news |author=Michael McAvennie |title=WWE The Yearbook: 2003 Edition |publisher=Pocket Books |year=2003 |page=32}}</ref> ನಿರ್ಣಾಯಕದ ಜಡ್ಜ್ಮೆಂಟ್ ಡೇ ದಿವಸ(ಪ್ರಳಯದ ತರುವಾಯ ದೇವರು ನಡೆಸುವ ಮಹಾವಿಚಾರಣೆಯ ದಿನ), ಲೆಸ್ನರ್ ಮತ್ತೊಮ್ಮೆ ಹಾರ್ಡಿ ಬೋಯ್ಜ್ ವಿರುದ್ಧ ತಮ್ಮ ಜೊತೆಗಾರ ಹೆಯ್ಮನ್ ನನ್ನು ಪಿನ್ ಮಾಡುವ ಮೊದಲು ಟ್ಯಾಗಿಂಗ್ ಮಾಡುವ ಮೂಲಕ ಗೆಲುವು ಸಾಧಿಸುತ್ತಾರೆ.<ref name="pwi111">{{cite news|author=PWI Staff|title=Pro Wrestling Illustrated presents: 2007 Wrestling almanac & book of facts|work="Wrestling's historical cards" |publisher=Kappa Publishing|year=2007|pages=110–111}}</ref>
====ಮುಖ್ಯ ಪಂದ್ಯಗಳ ಸ್ಥಿತಿಗತಿ (2007–2009)====
ಜೂನ್ 2002ರಲ್ಲಿ, ಲೆಸ್ನರ್, ರಾಬ್ ವಾನ್ ಡಾಮ್ ನನ್ನು ಅಂತಿಮ ಸುತ್ತಿನಲ್ಲಿ ಸೋಲಿಸಿ ಕಿಂಗ್ ಆಫ್ ದಿ ರಿಂಗ್ ಪಂದ್ಯಾವಳಿಯನ್ನು ಗೆಲ್ಲುತ್ತಾರೆ.<ref name="KOTR" /> ಈ ಜಯದಿಂದಾಗಿ ಅವರು ಸಮ್ಮರ್ ಸ್ಲ್ಯಾಮ್ ನಲ್ಲಿ ನಡೆದ WWE ಅನ್ದಿಸ್ಪ್ಯೂಟೆಡ್ ಚ್ಯಾಂಪಿಯನ್ ಶಿಪ್ ನಲ್ಲಿ ಕಟು ಟೀಕೆಗೆ ಒಳಗಾಗಬೇಕಾಗುತ್ತದೆ.<ref name="pwi111" />
ಜುಲೈ 22ರಂದು ಲೆಸ್ನರ್ ಸ್ಮ್ಯಾಕ್ ಡೌನ್! ಗೆ ಸೇರ್ಪಡೆಗೊಳ್ಳುತ್ತಾರೆ.<ref>{{cite news |author=Michael McAvennie |title=WWE The Yearbook: 2003 Edition |publisher=Pocket Books |year=2003 |pages=198–199}}</ref> ಆಗಸ್ಟ್ 2002ರಲ್ಲಿ ಹಾಲಿವುಡ್ ಹಲ್ಕ್ ಹೋಗನ್ ವಿರುದ್ಧ ನಡೆಸಿದ ಕ್ಷಿಪ್ರ ಕಲಹದ ನಂತರ, ಲೆಸ್ನರ್ ಅನ್ಡಿಸ್ಪ್ಯೂಟೆಡ್ ಚ್ಯಾಂಪಿಯನ್ ದಿ ರಾಕ್ ಜೊತೆಗೆ ಕಲಹ ಆರಂಭಿಸುತ್ತಾರೆ.<ref>{{cite news |author=Michael McAvennie |title=WWE The Yearbook: 2003 Edition |publisher=Pocket Books |year=2003 |page=200}}</ref> ಸಮ್ಮರ್ಸ್ಲ್ಯಾಮ್ ನ ಮುಖ್ಯ ಪಂದ್ಯದಲ್ಲಿ, ಲೆಸ್ನರ್ WWE ಅನ್ಡಿಸ್ಪ್ಯೂಟೆಡ್ ಚ್ಯಾಂಪಿಯನ್ ದಿ ರಾಕ್ ರನ್ನು ಸೋಲಿಸುತ್ತಾರೆ.<ref name="pwi111" /> 25 ವರ್ಷದ ಲೆಸ್ನರ್, ಈ ಗೆಲುವಿನೊಂದಿಗೆ, WWE ಇತಿಹಾಸದಲ್ಲಿ ಅತ್ಯಂತ ಕಿರಿಯ ವಯಸ್ಸಿನ ಚ್ಯಾಂಪಿಯನ್ ಎನಿಸಿಕೊಳ್ಳುತ್ತಾರೆ.(ಈ ದಾಖಲೆಯನ್ನು ಇದಕ್ಕೂ ಮುಂಚೆ ದಿ ರಾಕ್ ಹೊಂದಿದ್ದರು. 2010ರ ತನಕವೂ ಲೆಸ್ನರ್ ಈ ಸಾಧನೆ ಮಾಡಿದ ಏಕೈಕ ವ್ಯಕ್ತಿಯಾಗಿ ಹಾಗೆಯೇ ಉಳಿದಿದ್ದಾರೆ. ಆದಾಗ್ಯೂ WWE, ಇವರ ಬಗ್ಗೆ ಯಾವುದೇ ಉಲ್ಲೇಖ ಮಾಡುವುದಿಲ್ಲ.).<ref name="pwi111" /> WWE ಅನ್ಡಿಸ್ಪ್ಯೂಟೆಡ್ ಚ್ಯಾಂಪಿಯನ್ ಶಿಪ್ ನಲ್ಲಿ(ಪ್ರಶ್ನಾತೀತ ಸ್ಪರ್ಧಿ) ಎರಡೂ ಬ್ರ್ಯಾಂಡ್ ಗಳ ರಕ್ಷಣೆಯೊಂದಿಗೆ, ರಾ,ದ ಜನರಲ್ ಮ್ಯಾನೇಜರ್ ಎರಿಕ್ ಬಿಸ್ಚೋಫ್ಫ್, ಲೆಸ್ನರ್ ಅದರ ಮರು ರಾತ್ರಿ ''ರಾ'' ಗೆ ಹಿಂದಿರುಗಲು ಸಮರ್ಥನೆಂದು ನಿರೀಕ್ಷಿಸುತ್ತಾರೆ. ಆದಾಗ್ಯೂ, ಸ್ಮ್ಯಾಕ್ ಡೌನ್ ನ ಜನರಲ್ ಮ್ಯಾನೇಜರ್ ಸ್ಟಿಫನಿ ಮ್ಯಾಕ್ಮಹೋನ್, ಲೆಸ್ನರ್ ನ ಒಪ್ಪಂದವು ''ಸ್ಮ್ಯಾಕ್ ಡೌನ್!'' ನ ಪ್ರಶಸ್ತಿ ಗೆಲ್ಲುವುದಕ್ಕೆ ಮಾತ್ರ ಅಗತ್ಯವಾಗಿದೆಯೆಂದು ಪ್ರಕಟಿಸುತ್ತಾರೆ, ಇದು ಬಿಸ್ಚೋಫ್ಫ್ ತಮ್ಮ ಬ್ರ್ಯಾಂಡ್ ಗೆ ಒಂದು ಹೊಸ ವಿಶ್ವ ಚ್ಯಾಂಪಿಯನ್ ಶಿಪ್ ನ್ನು ಆಯೋಜಿಸುವಂತೆ ಮಾಡುತ್ತದೆ. ರಾ ಬ್ರ್ಯಾಂಡ್ ಗಾಗಿ ಹೊಸ ವರ್ಲ್ಡ್ ಹೆವಿವೇಟ್ ಚ್ಯಾಂಪಿಯನ್ ಶಿಪ್ ನೊಂದಿಗೆ, ವಿವಾದಿತ WWE ಅನ್ಡಿಸ್ಪ್ಯೂಟೆಡ್ ಚ್ಯಾಂಪಿಯನ್ ಶಿಪ್ ಸರಳವಾಗಿ WWE ಚ್ಯಾಂಪಿಯನ್ ಶಿಪ್ ಎಂಬ ಹೆಸರಿನಿಂದ ಪರಿಚಿತವಾಯಿತು.<ref>{{cite news |author=Michael McAvennie |title=WWE The Yearbook: 2003 Edition |publisher=Pocket Books |year=2003 |pages=220–222}}</ref>
2002ರ WWEನಲ್ಲಿ ಲೆಸ್ನರ್ ನ ಕ್ಷಿಪ್ರ ಬೆಳವಣಿಗೆಯು [[ದಿ ಅಂಡರ್ಟೇಕರ್|ದಿ ಅಂಡರ್ ಟೇಕರ್]] ನೊಂದಿಗಿನ ಕಲಹಕ್ಕೆ ದಾರಿ ಮಾಡಿಕೊಟ್ಟಿತು, ಇದು ಅನ್ಫರ್ಗೀವನ್ ನಲ್ಲಿ ನಡೆದ ಪಂದ್ಯವನ್ನು ಒಳಗೊಂಡಿದೆ.<ref name="pwi111" /> ಇದು ಎರಡು ಅನರ್ಹತೆಗಳೊಂದಿಗೆ ಕೊನೆಗೊಳ್ಳುವುದರ ಜೊತೆಗೆ ಲೆಸ್ನರ್ ರ ಪಟ್ಟದ ಉಳಿವಿಗೆ ದಾರಿಯಾಯಿತು. ಅದರ ಮರು ತಿಂಗಳು, ನೋ ಮರ್ಸಿ ಯಲ್ಲಿ, ಇವರು ಮತ್ತೊಮ್ಮೆ ದಿ ಅಂಡರ್ ಟೇಕರ್ ನನ್ನು ಹೆಲ್ ಇನ್ ಏ ಸೆಲ್ ಪಂದ್ಯದಲ್ಲಿ ಎದುರಿಸುತ್ತಾರೆ. ಪಂದ್ಯದಲ್ಲಿ ಅಗ್ರ ಅಂಕಗಳನ್ನು ಗಳಿಸುವುದರೊಂದಿಗೆ, ಲೆಸ್ನರ್ ಅಂಡರ್ ಟೇಕರ್ ನ ಕೈಯನ್ನು ಒಂದು ಪ್ರೋಪೇನ್ ಟ್ಯಾಂಕ್ ಸಹಾಯದಿಂದ ಘಾಸಿಗೊಳಿಸುತ್ತಾರೆ.<ref>{{cite news |author=Michael McAvennie |title=WWE The Yearbook: 2003 Edition |publisher=Pocket Books |year=2003 |page=281}}</ref> ದಿ ಅಂಡರ್ ಟೇಕರ್ ತನ್ನ ಎಸೆತವನ್ನು ಒಂದು ಅಸ್ತ್ರವನ್ನಾಗಿ ಬಳಸಬಾರದೆಂದು ಹೆಯ್ಮನ್ ಮ್ಯಾಕ್ಮಹೋನ್ ಗೆ ಮಾಡಿಕೊಂಡ ಕೋರಿಕೆಯ ಹೊರತಾಗಿಯೂ, ಅದನ್ನು ತಿರಸ್ಕರಿಸಿ, ಪಂದ್ಯವನ್ನು ಯೋಜಿಸಿದಂತೆ ನಡೆಸಲಾಯಿತು.<ref>{{cite news |author=Michael McAvennie |title=WWE The Yearbook: 2003 Edition |publisher=Pocket Books |year=2003 |page=285}}</ref> ಈ ಪಂದ್ಯದಲ್ಲಿ ಇಬ್ಬರು ಕುಸ್ತಿಪಟುಗಳು ಹಾಗು ಹೆಯ್ಮನ್ ಸಹ ಗಾಯಗೊಳ್ಳುತ್ತಾರೆ, ಪಂದ್ಯವು ಲೆಸ್ನರ್, ಟಾಂಬ್ ಸ್ಟೋನ್ ಪೈಲ್ ಡ್ರೈವರ್ ನಡೆಸಿದ ಪ್ರಯತ್ನವನ್ನು ನಿರರ್ಥಕಗೊಳಿಸುತ್ತಾ, F-5 ಕುಟಿಲ ತಂತ್ರವನ್ನು ಬಳಸಿಕೊಂಡು ಗೆಲುವಿನೊಂದಿಗೆ ಪಂದ್ಯವನ್ನು ಕೊನೆಗೊಳಿಸುತ್ತಾರೆ.<ref name="pwi111" /> ದಿ ಅಂಡರ್ ಟೇಕರ್ ನೊಂದಿಗೆ ಹೆಲ್ ಇನ್ ಏ ಸೆಲ್ ಪಂದ್ಯದ ಆರು ದಿನಗಳ ನಂತರ, ಲೆಸ್ನರ್ ಯಶಸ್ವಿಯಾಗಿ ತನ್ನ WWE ಪಟ್ಟವನ್ನು ರೆಬಿಲಿಯನ್ ನಲ್ಲಿ ಹೆಯ್ಮನ್ ನೊಂದಿಗೆ ಹ್ಯಾಂಡಿಕ್ಯಾಪ್ ಪಂದ್ಯದಲ್ಲಿ ಎಡ್ಜ್ ವಿರುದ್ಧದ ಪೇ-ಪರ್-ವ್ಯೂ(ಖಾಸಗಿ ದೂರದರ್ಶನ ಕಾರ್ಯಕ್ರಮಗಳನ್ನು ಹೆಚ್ಚುವರಿ ಶುಲ್ಕ ನೀಡಿ ವೀಕ್ಷಿಸುವ ವ್ಯವಸ್ಥೆ) ನಲ್ಲಿ ಉಳಿಸಿಕೊಳ್ಳುತ್ತಾರೆ.<ref>{{cite news |author=PWI Staff |title=Pro Wrestling Illustrated presents: 2007 Wrestling almanac & book of facts |work="Wrestling's historical cards" |publisher=Kappa Publishing |year=2007 |pages=111–112}}</ref>
ಲೆಸ್ನರ್ ನ ಮುಂದಿನ ವಿರೋಧಿ ದಿ ಬಿಗ್ ಷೋ. ಲೆಸ್ನರ್ ಗೆಲ್ಲಲು ಸಾಧ್ಯವಿಲ್ಲವೆಂದು ಎಲ್ಲರಿಗಿಂತ ಹೆಚ್ಚಾಗಿ ಹೆಯ್ಮನ್ ಗೆ ಮನವರಿಕೆಯಾಯಿತು, ಪಟ್ಟವನ್ನು ಉಳಿಸಿಕೊಳ್ಳಲು ಪಂದ್ಯವನ್ನು ಆಡದಿರುವಂತೆ ಲೆಸ್ನರ್ ಗೆ ಕೇಳಿಕೊಳ್ಳಲಾಯಿತು.<ref>{{cite news |author=Michael McAvennie |title=WWE The Yearbook: 2003 Edition |publisher=Pocket Books |year=2003 |page=290}}</ref> ಇದಕ್ಕೆ ಲೆಸ್ನರ್ ತಿರಸ್ಕರಿಸುತ್ತಾರೆ, ಹಾಗು ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ನಲ್ಲಿ ನಡೆದ ಪೇ ಪರ್ ವ್ಯೂ ಸರ್ವೈವರ್ ಸೀರಿಸ್ ಪಂದ್ಯದಲ್ಲಿ ಬಿಗ್ ಷೋಗೆ ಶರಣಾಗುತ್ತಾರೆ, ಇದು WWEನಲ್ಲಿ ಲೆಸ್ನರ್ ರ ಮೊದಲ ಪಿನ್ ಫಾಲ್ ಸೋಲಾಗುತ್ತದೆ. F-5ನ್ನು ಅನುಸರಿಸಿ ಚ್ಯಾಂಪಿಯನ್ 500 ಪೌಂಡ್ ತೂಕದ ಅಂಡರ ಟೇಕರ್ ನನ್ನು ಬಂಧಿಸಲು ಪ್ರಯತ್ನಿಸಿದಾಗ, ಹೆಯ್ಮನ್ ನಿಂದ ನಂಬಿಕೆ ದ್ರೋಹಕ್ಕೆ ಒಳಗಾಗುತ್ತಾರೆ, ಇವರು ಅಖಾಡದಿಂದ ತೀರ್ಪುಗಾರನನ್ನು ಹೊರಹಾಕಿ ಬಿಗ್ ಷೋ ಅಖಾಡವನ್ನು ಆಕ್ರಮಿಸಿ ಪ್ರಶಸ್ತಿಯನ್ನು ಗೆಲ್ಲುವಂತೆ ಮಾಡುತ್ತಾರೆ. ಇದರ ಪರಿಣಾಮವಾಗಿ, ಲೆಸ್ನರ್ ಅಭಿಮಾನಿಗಳಿಗೆ ಅಚ್ಚುಮೆಚ್ಚಿನವರಾಗುತ್ತಾರೆ.<ref name="pwi112">{{cite news |author=PWI Staff |title=Pro Wrestling Illustrated presents: 2007 Wrestling almanac & book of facts |work="Wrestling's historical cards" |publisher=Kappa Publishing |year=2007 |pages=112–113}}</ref> ಸರ್ವೈವರ್ ಸೀರಿಸ್ ನ ನಂತರ, ಹೆಯ್ಮನ್, ಲೆಸ್ನರ್ ಗೆ ಮತ್ತೊಂದು ಮರುಪಂದ್ಯ ಆಡಲು ಅವಕಾಶ ದೊರೆಯುವುದಿಲ್ಲವೆಂದು ಸ್ಪಷ್ಟಪಡಿಸುತ್ತಾನೆ, ಇದರಂತೆ ತನ್ನ ಒಪ್ಪಂದದಲ್ಲಿ ಒಂದು ವಿಶೇಷ ಷರತ್ತನ್ನು ಗುಪ್ತವಾಗಿ ಸೇರಿಸುತ್ತಾರೆ.<ref>{{cite news |author=Michael McAvennie |title=WWE The Yearbook: 2003 Edition |publisher=Pocket Books |year=2003 |pages=341–342}}</ref> ಜನವರಿ 2003ರಲ್ಲಿ ನಡೆದ ರಾಯಲ್ ರಂಬಲ್ ಪಂದ್ಯದಲ್ಲಿ, ಲೆಸ್ನರ್ ಅರ್ಹತಾ ಪಂದ್ಯದಲ್ಲಿ ದಿ ಬಿಗ್ ಷೋವನ್ನು ಸೋಲಿಸುತ್ತಾರೆ. ಲೆಸ್ನರ್ ನಂತರ #29 ಪ್ರವೇಶಾರ್ಥಿಯಾಗಿ ರಂಬಲ್ ಗೆ ಪ್ರವೇಶಿಸುವುದರ ಜೊತೆಗೆ ಅಂತಿಮವಾಗಿ ದಿ ಅಂಡರ್ ಟೇಕರ್ ಅನ್ನು ಪಂದ್ಯದಿನ ಹೊರದೂಡುವ ಮೂಲಕ ಗೆಲುವನ್ನು ಸಾಧಿಸುತ್ತಾರೆ.<ref name="pwi112" />
[[File:Lesnarbotch.jpg|right|thumb|200px|ಲೆಸ್ನರ್, ರಸಲ್ಮೆನಿಯ XIXನ ಒಂದು ಶೂಟಿಂಗ್ ಸ್ಟಾರ್ ಪ್ರೆಸ್ ನ್ನು ಕುಲಗೆಡಿಸುವಾಗ ತೀವ್ರತರವಾದ ಆಘಾತವನ್ನು ಅನುಭವಿಸುತ್ತಾರೆ.]]
ರಾಯಲ್ ರಂಬಲ್ ಪಂದ್ಯದ ಗೆಲುವಿನ ನಂತರ, ಲೆಸ್ನರ್ ಮುಂದಿನ ಎರಡು ತಿಂಗಳ ಕಾಲ WWE ಚ್ಯಾಂಪಿಯನ್ ಕರ್ಟ್ ಆಂಗಲ್ ನೊಂದಿಗೆ ಒಪ್ಪಂದದ ಮೇರೆಗೆ ಪಂದ್ಯ-ಕದನವನ್ನು ನಡೆಸುತ್ತಾರೆ, ಇವರಿಗೆ ಲೆಸ್ನರ್ ಪ್ರಶಸ್ತಿಯನ್ನು ಗಳಿಸಲು ಸಹಾಯ ಮಾಡಿರುತ್ತಾರೆ, ಹಾಗು ಇವರನ್ನು ಪಾಲ್ ಹೆಯ್ಮನ್ ಸಹ ಪ್ರತಿನಿಧಿಸಿರುತ್ತಾರೆ. ಆಂಗಲ್ ಗೆ ಹೆಯ್ಮನ್, ಹಾಗು ಟೀಮ್ ಆಂಗಲ್(ಶೆಲ್ಟನ್ ಬೆಂಜಮಿನ್ ಹಾಗು ಚಾರ್ಲಿ ಹಾಸ್)ನ ಬೆಂಬಲವಿರುತ್ತದೆ, ಆದರೆ ಲೆಸ್ನರ್ ಈ ಎಲ್ಲ ವಿರೋಧಿಗಳನ್ನು ಹಿಮ್ಮೆಟ್ಟಿಸುತ್ತಾರೆ.<ref name="pwi112" /> ಲೆಸ್ನರ್, ರೆಸಲ್ಮೇನಿಯ XIXರ ಮುಖ್ಯ ಪಂದ್ಯಾವಳಿಯಲ್ಲಿ WWE ಚ್ಯಾಂಪಿಯನ್ ಶಿಪ್ ಪಟ್ಟವನ್ನು ಮತ್ತೆ ಗಳಿಸುತ್ತಾರೆ, ಪಂದ್ಯದ ಕೊನೆ ಭಾಗದಲ್ಲಿ, ಅವರು ಒಂದು ಶೂಟಿಂಗ್ ಸ್ಟಾರ್ ಪ್ರೆಸ್ ನ್ನೇ ಕುಲಗೆಡಿಸುತ್ತಾರೆ; OVWನಲ್ಲಿ ಹಲವಾರು ಬಾರಿ ಯಶಸ್ವಿಯಾಗಿ ಈ ಚಲನೆಯನ್ನು ಬಳಸಿಕೊಂಡಿದ್ದರೂ ಸಹ, ಈ ಪಂದ್ಯದಲ್ಲಿ ತನ್ನ ನೆಗೆತದ ಅಂತರವನ್ನು ಅತಿಯಾಗಿ ಅಂದಾಜಿಸಿ ಕೆಳಗೆ ಗಿರಕಿ ಹೊಡೆದು, ಆಂಗಲ್ ನ ಬದಿ ಹಾಗು ಪಕ್ಕೆಗೂಡಿಗೆ ತನ್ನ ತಲೆಯನ್ನು ಅಪ್ಪಳಿಸುತ್ತಾರೆ. ಇದು ಲೆಸ್ನರ್ ಅನ್ನು ಸ್ತಬ್ದಗೊಳಿಸುವುದರ ಜೊತೆಗೆ ಪಂದ್ಯವನ್ನು ಸುಧಾರಿತ ರೀತಿಯಲ್ಲಿ ಮುಕ್ತಾಯಗೊಳಿಸಲು ಆಂಗಲ್ ಗೆ ಅವಕಾಶ ಮಾಡಿಕೊಡುತ್ತದೆ. ಈ ರೀತಿಯಾದ ವಿಕಾರವಾದ ಚಲನೆಯಿಂದ ಲೆಸ್ನರ್ ತೀವ್ರತರವಾದ ಆಘಾತದಿಂದ ನರಳುತ್ತಾರೆ.<ref name="pwi112" />
ರೆಸಲ್ಮೇನಿಯದ ನಂತರ, [[ಜಾನ್ ಸೆನಾ|ಜಾನ್ ಸೆನ]], ಅವರಿಬ್ಬರ ನಡುವೆ ನಡೆದ ಪಂದ್ಯದ ನಂತರ ಲೆಸ್ನರ್ ರನ್ನು ಬಹುತೇಕ ತನ್ನ ವೃತ್ತಿಜೀವನದ ಕಡೆಯವರೆಗೂ ಗುರಿಯಾಗಿಸಿಕೊಂಡಿದ್ದ(ಅಖಾಡದ ಆಸರೆಕಂಬಕ್ಕೆ F-5ನ್ನು ಬಳಸಿಕೊಂಡು ಅವನ ಕಾಲನ್ನು ಮುಂದಕ್ಕೆ ತಳ್ಳುವುದು).<ref>{{cite web |url=http://www.onlineworldofwrestling.com/profiles/j/john-cena.html |title=John Cena profile |publisher=Online World of Wrestling |quote=Brock Lesnar defeated John Cena, then gave Cena an F5 into the ringpost, injuring his knee! |accessdate=April 21, 2007}}</ref> ಇದು ಸೆನ ಬ್ಯಾಕ್ಲ್ಯಾಶ್ ನ ಪಂದ್ಯದಲ್ಲಿ ಪ್ರಶಸ್ತಿಯನ್ನು ಗಳಿಸಲು ಮಾರ್ಗವಾಯಿತು. ಜೊತೆಗೆ ಲೆಸ್ನರ್ ಯಶಸ್ವಿಯಾಗಿ ತಮ್ಮ ಪಟ್ಟ ಉಳಿಸಿಕೊಂಡರು. ಬ್ಯಾಕ್ಲ್ಯಾಶ್ ಪೇ-ಪರ್-ವ್ಯೂ ಪಂದ್ಯಕ್ಕೆ ಮುಂಚೆ, ಬಿಗ್ ಷೋ ರೆಯ್ ಮಿಸ್ಟಿರಿಯೋನನ್ನು ತೀವ್ರತರವಾಗಿ ಗಾಯಗೊಳಿಸಿರುತ್ತಾರೆ, ಇದರ ಪರಿಣಾಮವಾಗಿ ಮಿಸ್ಟಿರಿಯೋವನ್ನು ಸ್ಟ್ರೆಚರ್(ಕೈಮಂಚ)ನಲ್ಲಿ ಕರೆದೊಯ್ಯಲಾಗುತ್ತದೆ.<ref name="pwi112" /> ಈ ಗಾಯವು, ಲೆಸ್ನರ್ ಬಿಗ್ ಷೋನೊಂದಿಗೆ ಮತ್ತೆ ಕಲಹವನ್ನು ಆರಂಭಿಸಲು ದಾರಿ ಮಾಡಿಕೊಡುತ್ತದೆ, ಇದು ಪಟ್ಟಕ್ಕಾಗಿ ಜಡ್ಜ್ಮೆಂಟ್ ಡೇ ದಿನ ಸ್ಟ್ರೆಚರ್ ಪಂದ್ಯಕ್ಕೆ ಎಡೆ ಮಾಡಿಕೊಡುತ್ತದೆ. ಲೆಸ್ನರ್ ಯಶಸ್ವಿಯಾಗಿ ರೆಯ್ ಮಿಸ್ಟಿರಿಯೋ ಹಾಗು ಸಣ್ಣ ಪ್ರಮಾಣದ ಸರಕು ಸಾಗಣೆಯ ಕವೆವಾಹನದ ಸಹಾಯದಿಂದ ಪಟ್ಟವನ್ನು ಉಳಿಸಿಕೊಳ್ಳುತ್ತಾರೆ.<ref>{{cite web |url=http://www.pwwew.net/ppv/wwf/may/2003.htm |title=Judgment Day 2003 results |publisher=PWWEW.net |accessdate=April 21, 2007 |archive-date=ಡಿಸೆಂಬರ್ 29, 2010 |archive-url=https://web.archive.org/web/20101229054725/http://pwwew.net/ppv/wwf/may/2003.htm |url-status=dead }}</ref> ಒಪ್ಪಂದದ ಕಲಹದ ಸಂದರ್ಭದಲ್ಲಿ, ''ಸ್ಮ್ಯಾಕ್ ಡೌನ್!'' ನಲ್ಲಿ, ಲೆಸ್ನರ್ ಬಿಗ್ ಷೋವನ್ನು ಸೂಪರ್ ಪ್ಲೆಕ್ಸ್ ನಲ್ಲಿ ಮೇಲಕ್ಕೆತ್ತುತ್ತಾರೆ, ಇದರ ಪರಿಣಾಮವಾಗಿ ಅಖಾಡವು ಕುಸಿಯುತ್ತದೆ.<ref>{{cite web |url=http://www.onlineworldofwrestling.com/results/smackdown/030612.html |title=SmackDown! results - June 12, 2003 |publisher=Online World of Wrestling |accessdate=April 21, 2007}}</ref> ವೆಂಜೆನ್ಸ್ ನಲ್ಲಿ, ಲೆಸ್ನರ್ನ ನೋ ಡಿಸ್ಕ್ವಾಲಿಫಿಕೇಶನ್ ಟ್ರಿಪಲ್ ತ್ರೆಟ್ ಪಂದ್ಯದಲ್ಲಿ ಕರ್ಟ್ ಆಂಗಲ್ ಗೆ ತಮಗಿರುವ ಬಿರುದು, ಪಟ್ಟ ಕಳೆದುಕೊಳ್ಳುತ್ತಾರೆ, ಈ ಪಂದ್ಯವು ಬಿಗ್ ಷೋವನ್ನೂ ಸಹ ಒಳಗೊಂಡಿರುತ್ತದೆ.<ref name="pwi112" />
[[File:Lesnarangle.jpg|left|thumb|200px|ರೆಸಲ್ಮೆನಿಯ XIXನ WWE ಚ್ಯಾಂಪಿಯನ್ ಶಿಪ್ ಪಂದ್ಯದ ನಂತರ ಲೆಸ್ನರ್ ಹಾಗು ಆಂಗಲ್]]
ಸಮ್ಮರ್ಸ್ಲ್ಯಾಮ್ ಗೆ ಮುಂಚೆ, ಲೆಸ್ನರ್ ಕರ್ಟ್ ಆಂಗಲ್ ಗೆ ನಂಬಿಕೆ ದ್ರೋಹ ಮಾಡುವುದರ ಮೂಲಕ ಖಳನಾಯಕನೆನಿಸಿಕೊಳ್ಳುತ್ತಾರೆ, ಇದು ಮರುಪಂದ್ಯಾವಳಿಗೆ ದಾರಿ ಮಾಡಿಕೊಡುತ್ತದೆ.<ref>{{cite web |url=http://www.onlineworldofwrestling.com/results/smackdown/030807.html |title=SmackDown! results - August 7, 2003 |publisher=Online World of Wrestling |accessdate=April 21, 2007}}</ref> ಲೆಸ್ನರ್ ನ ಕಣಕಾಲನ್ನು ಬಂಧಿಸಿದ ತಂತ್ರ ಬಳಸಿ ಟ್ಯಾಪ್ ಔಟ್ ಮಾಡಿದಾದ ಲೆಸ್ನರ್ ಆಂಗಲ್ ಗೆ ಶರಣಾಗುತ್ತಾರೆ.<ref>{{cite news |author=PWI Staff |title=Pro Wrestling Illustrated presents: 2007 Wrestling almanac & book of facts |work="Wrestling's historical cards" |publisher=Kappa Publishing |year=2007 |pages=113–114}}</ref> ಲೆಸ್ನರ್ ಹಾಗು ಆಂಗಲ್ ನಡುವಿನ ಎರಡನೇ ಮರುಪಂದ್ಯ, ಐರನ್ ಮ್ಯಾನ್ ಪಂದ್ಯವನ್ನು ''ಸ್ಮ್ಯಾಕ್ ಡೌನ್!'' ನ ನಂತರದ ಸಂಚಿಕೆಗಾಗಿ ಹಮ್ಮಿಕೊಳ್ಳಲಾಗಿತ್ತು. ಲೆಸ್ನರ್ ಆಂಗಲ್ ರನ್ನು ಪಂದ್ಯದಲ್ಲಿ ಸೋಲಿಸುತ್ತಾರೆ. ಹಾಗು ಇದನ್ನು ''ಸ್ಮ್ಯಾಕ್ ಡೌನ್'' ನ ಇತಿಹಾಸದ ಅತ್ಯುತ್ತಮ ಪಂದ್ಯಗಳಲ್ಲಿ ಒಂದೆಂದೂ ಹೇಳಲಾಗುತ್ತದೆ.<ref>{{cite web |url=http://www.wwe.com/inside/titlehistory/wwechampionship/3044541405 |title=WWE: Inside WWE > title History > WWE championship > 20030918 - Brock Lesnar |publisher=WWE |accessdate=April 21, 2008 |archive-date=ಜುಲೈ 15, 2005 |archive-url=https://web.archive.org/web/20050715020205/http://www.wwe.com/inside/titlehistory/wwechampionship/3044541405 |url-status=dead }}</ref> ಆಂಗಲ್ ಕೆಲ ಸೆಕೆಂಡುಗಳು ಉಳಿದಿರುವಂತೆ ಕಣಕಾಲು ಬಂಧನವನ್ನು ಸದ್ದಾಗುವಂತೆ ಹೊಡೆಯುತ್ತಾರೆ; ಆದರೆ ಲೆಸ್ನರ್ ಗೆ ಅದು ತಟ್ಟುವುದಿಲ್ಲ. ಆಂಗಲ್ ನ ನಾಲ್ಕು ಫಾಲ್ ನ್ನು(ನಿರ್ದಿಷ್ಟ ಕಾಲ ನೆಲದ ಮೇಲೆ ಬಿದ್ದಿರುವಂತೆ ಎದುರಾಳಿಯನ್ನು ಕೆಡುವುವುದು) ಗಳಿಸಿದರೆ, ಲೆಸ್ನರ್ ಐದು ಫಾಲ್ ನ್ನು ಗಳಿಸುತ್ತಾರೆ, ಇದು ಆತನನ್ನು ಮೂರು ಬಾರಿ WWE ಚ್ಯಾಂಪಿಯನ್ ರನ್ನಾಗಿ ಮಾಡುತ್ತದೆ.<ref>{{cite web |url=http://www.onlineworldofwrestling.com/results/smackdown/030918.html |title=SmackDown! results - September 18, 2003 |publisher=Online World of Wrestling |accessdate=April 21, 2007}}</ref> ಹೊಸದಾಗಿ ಲೆಸ್ನರ್ ಗಳಿಸಿದ ಪಟ್ಟಕ್ಕೆ ಮೊದಲ ಸವಾಲುಗಾರನೆಂದರೆ ದಿ ಅಂಡರ್ ಟೇಕರ್. ಲೆಸ್ನರ್ ಈ ಹಿಂದೆ ಅಂದಿನ ಚ್ಯಾಂಪಿಯನ್ ಕರ್ಟ್ ಆಂಗಲ್ ವಿರುದ್ಧದ ಪಂದ್ಯದಲ್ಲಿ ಪ್ರಶಸ್ತಿಗಾಗಿ ಅಂಡರ್ ಟೇಕರ್ ಗೆ ಹಾನಿಯುಂಟು ಮಾಡಿರುತ್ತಾರೆ, ಇದು ಲೆಸ್ನರ್ ನ ಪಟ್ಟಕ್ಕೆ ಕಟು ಟೀಕೆ ತರುತ್ತದೆ.<ref>{{cite web |url=http://www.onlineworldofwrestling.com/results/smackdown/030925.html |title=SmackDown! results - September 25, 2003 |publisher=Online World of Wrestling |accessdate=April 21, 2007}}</ref> ನೋ ಮರ್ಸಿಯಲ್ಲಿ, ಲೆಸ್ನರ್ ಬೈಕರ್ ಚೈನ್ ಪಂದ್ಯದಲ್ಲಿ ಅಂಡರ್ ಟೇಕರ್ ನನ್ನು ಸೋಲಿಸುತ್ತಾರೆ.<ref name="pwi114">{{cite news |author=PWI Staff |title=Pro Wrestling Illustrated presents: 2007 Wrestling almanac & book of facts |work="Wrestling's historical cards" |publisher=Kappa Publishing |year=2007 |page=114}}</ref>
ಲೆಸ್ನರ್, ''ಸ್ಮ್ಯಾಕ್ ಡೌನ್!'' ಗೆ ಹೆಯ್ಮನ್ ಜನರಲ್ ಮ್ಯಾನೇಜರ್ ಆದ ನಂತರ, ಪಾಲ್ ಹೆಯ್ಮನ್ ನೊಂದಿಗೆ ಮತ್ತೆ ಒಂದುಗೂಡುತ್ತಾರೆ. ಜೊತೆಗೆ ಬಿಗ್ ಷೋ, ಮ್ಯಾಟ್ ಮಾರ್ಗನ್, A-ಟ್ರೈನ್, ಹಾಗು ನಥಾನ್ ಜೋನ್ಸ್ ನೊಂದಿಗೆ ಲೆಸ್ನರ್, ಸರ್ವೈವರ್ ಸೀರಿಸ್ ನ 10-ಜನರ ಸವೈವರ್ ಸೀರಿಸ್ ಪಂದ್ಯಕ್ಕಾಗಿ ತಂಡವನ್ನು ರೂಪಿಸಿಕೊಳ್ಳುತ್ತಾರೆ.<ref>{{cite web |url=http://www.onlineworldofwrestling.com/results/smackdown/031030.html |title=SmackDown! results - October 30, 2003 |publisher=Online World of Wrestling |accessdate=April 21, 2007}}</ref> ಪಂದ್ಯದ ಅಂತಿಮ ಘಳಿಗೆಯಲ್ಲಿ, [[ಕ್ರಿಸ್ ಬೆನೈಟ್|ಕ್ರಿಸ್ ಬೆನೋಯಿಟ್]], ಲೆಸ್ನರ್ ರನ್ನು ಟ್ಯಾಪ್ ಔಟ್ ಮಾಡಿದ ಎರಡನೇ ವ್ಯಕ್ತಿಯೆನಿಸಿಕೊಳ್ಳುತ್ತಾರೆ.<ref name="pwi114" /> ಲೆಸ್ನರ್, ಬೆನೋಯಿಟ್ ನನ್ನು ಎರಡು ವಾರಗಳ ನಂತರ ನಡೆದ ''ಸ್ಮ್ಯಾಕ್ ಡೌನ್!'' ನ WWE ಚ್ಯಾಂಪಿಯನ್ ಶಿಪ್ ನಲ್ಲಿ ಸಿಂಗಲ್ಸ್ ಪಂದ್ಯದಲ್ಲಿ ಎದುರಿಸುತ್ತಾರೆ, ಲೆಸ್ನರ್ ಪ್ರಥಮ ಪ್ರದರ್ಶನದಲ್ಲಿದ್ದ ಬ್ರಾಕ್ ಲಾಕ್ ಗೆ ಬೆನೋಯಿಟ್ ಶರಣಾದಾಗ ಲೆಸ್ನರ್ ಗೆಲುವನ್ನು ಸಾಧಿಸುತ್ತಾರೆ.<ref name="ringcollapse">{{cite web |url=http://www.wwe.com/inside/listthis/mostmemorablesdmoments/sdmoments2 |title=Bringin' Down The House |last=McAvennie |first=Mike |date=April 27, 2007 |publisher=[[World Wrestling Entertainment]] |accessdate=December 8, 2008 |archive-date=ಡಿಸೆಂಬರ್ 29, 2008 |archive-url=https://web.archive.org/web/20081229065935/http://www.wwe.com/inside/listthis/mostmemorablesdmoments/sdmoments2 |url-status=dead }}</ref>
====ಗೋಲ್ಡ್ ಬರ್ಗ್ ನೊಂದಿಗೆ ಕದನ,ಕಲಹ ಹಾಗು ನಿರ್ಗಮನ (2003–2004)====
ಸರ್ವೈವರ್ ಸೀರಿಸ್ ಪಂದ್ಯದಲ್ಲಿ, ರಾ ಬ್ರ್ಯಾಂಡ್ ನಿಂದ ಪರಿಚಿತನಾದ ಗೋಲ್ಡ್ ಬರ್ಗ್ ರನ್ನು ಲೆಸ್ನರ್ ಮೊದಲ ಬಾರಿಗೆ ಎದುರಿಸುತ್ತಾರೆ, ಇವರನ್ನು [[wikt:physique|ಮೈಕಟ್ಟಿಗಾಗಿ]] ಹಾಗು ಕುಸ್ತಿ ಪಂದ್ಯದಲ್ಲಿನ ಗೆಲುವಿನ ಪರಂಪರೆಯಿಂದಾಗಿ ಲೆಸ್ನರ್ ಗೆ ಹೋಲಿಸಲಾಗುತ್ತಿತ್ತು. ಲೆಸ್ನರ್ ತೆರೆಯ ಹಿಂದೆ ನೀಡಿದ ಒಂದು ಸಂದರ್ಶನದಲ್ಲಿ, ತಾನು ಜಗತ್ತಿನಲ್ಲಿ ಯಾರನ್ನಾದರೂ ಸೋಲಿಸಬಲ್ಲೆ ಎಂದು ಸಮರ್ಥಿಸಿಕೊಳ್ಳುತ್ತಾರೆ, ಸಂದರ್ಶನದಲ್ಲಿ ಗೋಲ್ಡ್ ಬರ್ಗ್ ಮಧ್ಯ ಪ್ರವೇಶಿಸಿ ಲೆಸ್ನರ್ ಗೆ ತನ್ನನ್ನು ತಾನು ಪರಿಚಯಿಸಿಕೊಳ್ಳುತ್ತಾನೆ, ಅವನೆಡೆಗೆ ಬಿರುನೋಟವನ್ನು ಬೀರುವ ಮೊದಲು ಆತನೊಂದಿಗೆ ಹಸ್ತಲಾಘವ ಮಾಡುತ್ತಾರೆ.<ref name="pwi114" /> ಹಾರ್ಡ್ ಕೋರ್ ಹೋಲಿಯ ಜೊತೆಗೂಡಿ ಲೆಸ್ನರ್ ಈ ಪ್ರತಿಸ್ಪರ್ಧಿಯೊಂದಿಗೆ ಸೆಣಸಾಟದ ಕಲಹ ನಡೆಸುತ್ತಾರೆ.<ref>{{cite web |url=http://www.onlineworldofwrestling.com/results/smackdown/031211.html |title=SmackDown! results - December 11, 2003 |publisher=Online World of Wrestling |accessdate=April 21, 2007}}</ref> ಈ ಘಟನಾವಳಿಯಲ್ಲಿ, ಹೋಲಿ; ಲೆಸ್ನರ್ ಮೇಲೆ ನ್ಯಾಯಸಮ್ಮತವಾಗಿ ಸೇಡು ತೀರಿಸಿಕೊಳ್ಳಲು ಬಯಸುತ್ತಾನೆ, ಹಾಗು 2002ರಲ್ಲಿ ಇವರಿಬ್ಬರ ನಡುವೆ ನಡೆದ ಪಂದ್ಯದಲ್ಲಿ ಆತನ ಕುತ್ತಿಗೆಯನ್ನು ಬಲವಾಗಿ ಘಾಸಿಗೊಳಿಸುತ್ತಾರೆ. ಪಂದ್ಯದ ವೇಳೆ, ಲೆಸ್ನರ್ ಪವರ್ ಬಾಂಬ್ ತಂತ್ರವನ್ನು ಬಳಸುತ್ತಾನೆ, ಆದರೆ ಹೊಸ ಆಟಗಾರರೊಂದಿಗೆ ಅಸಹಕಾರಿ ಎಂದು ಖ್ಯಾತಿ ಗಳಿಸಿದ್ದ ಹೋಲಿ, ಎಣಿಕೆಯಂತೆ ಮರಳುಚೀಲ ವನ್ನು ಮೇಲಿನಿಂದ ಎತ್ತಿ ಹಾಕುತ್ತಾನೆ, ಇದರಿಂದ ಲೆಸ್ನರ್ ಮೇಲೇಳಲು ಸಾಧ್ಯವಾಗುವುದಿಲ್ಲ. ಹೋಲಿ ಸೊಂಟದ ಭಾಗದಿಂದ ಮೇಲೆತ್ತುವ ಗೋಜಿಗೆ ಹೋಗದ ಆ ಚಲನೆಗೆ ಮತ್ತಷ್ಟು ಕಷ್ಟವನ್ನು ತಂದುಕೊಳ್ಳುತ್ತಾರೆ. ಹೋರಾಟದ ಅವಧಿಯಲ್ಲಿ, ಲೆಸ್ನರ್, ಹೋಲಿಯ ತಲೆ ಮೇಲೆ ಕುಸಿಯುತ್ತಾನೆ, ಪರಿಣಾಮವಾಗಿ ಕುತ್ತಿಗೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಒಂದು ವರ್ಷಗಳ ಕಾಲ ಪಂದ್ಯಗಳಿಂದ ದೂರವಿರುತ್ತಾರೆ.<ref>{{cite web |url=http://slashwrestling.com/tuesday/021008.html |title=Wrestling news report - October 8, 2002 |publisher=Slash Wrestling |accessdate=April 21, 2007 |archive-date=ಜುಲೈ 16, 2011 |archive-url=https://web.archive.org/web/20110716084406/http://slashwrestling.com/tuesday/021008.html |url-status=dead }}</ref> 2004ರಲ್ಲಿ ನಡೆದ ರಾಯಲ್ ರಂಬಲ್ ನಲ್ಲಿ, ಲೆಸ್ನರ್ WWE ಚ್ಯಾಂಪಿಯನ್ ಶಿಪ್ ಪಟ್ಟ ಉಳಿಸಿಕೊಳ್ಳಲು ಹೋಲಿಯನ್ನು ಸೋಲಿಸುತ್ತಾರೆ.
ನಂತರ, ರಾಯಲ್ ರಂಬಲ್ ಪಂದ್ಯದಲ್ಲಿ, ಲೆಸ್ನರ್ ಗೋಲ್ಡ್ ಬರ್ಗ್ ರ ಮೇಲೆ ಆಕ್ರಮಣ ಮಾಡುತ್ತಾನೆ ಹಾಗು F-5 ತಂತ್ರವನ್ನು ಬಳಸುತ್ತಾರೆ, ಇದರಿಂದಾಗಿ ಆತನನ್ನು ಹೊರದೂಡಲು ಕರ್ಟ್ ಆಂಗಲ್ ಗೆ ಸಹಾಯವಾಗುತ್ತದೆ.<ref name="pwi114" />
ಫೆಬ್ರವರಿಯಲ್ಲಿ, ಲೆಸ್ನರ್, ನೋ ವೇ ಔಟ್ ನ ಪ್ರಶಸ್ತಿಯನ್ನು ಗೆಲ್ಲಲು ಎಡ್ಡಿ ಗುಯೇರ್ರೆರೋವನ್ನು ಎದುರಿಸುತ್ತಾರೆ. ಪಂದ್ಯದ ವೇಳೆ, ಗೋಲ್ಡ್ ಬರ್ಗ್ ಪಂದ್ಯದಲ್ಲಿ ಮಧ್ಯ ಪ್ರವೇಶಿಸಿ, ಫ್ರಾಗ್ ಸ್ಪ್ಲ್ಯಾಶ್ ನ ನಂತರ ಗುಯೇರ್ರೆರೋ ಲೆಸ್ನರ್ ನ ಮೇಲೆ ಆಕ್ರಮಣ ನಡೆಸಿ ಪಿನ್ ಮಾಡಿ WWE ಚ್ಯಾಂಪಿಯನ್ ಶಿಪ್ ಗೆಲ್ಲಲು ಅವಕಾಶ ಮಾಡಿಕೊಡುತ್ತಾನೆ ಪಂದ್ಯವು, ಲೆಸ್ನರ್ ಹಾಗು ಗೋಲ್ಡ್ ಬರ್ಗ್ ನಡುವೆ ರೆಸಲ್ಮೆನಿಯ XX ಗಾಗಿ ಒಂದು ಅಂತರ ಬ್ರ್ಯಾಂಡ್ ಗಳ ಪಂದ್ಯ ಏರ್ಪಡುತ್ತದೆ.<ref>{{cite news |author=PWI Staff |title=Pro Wrestling Illustrated presents: 2007 Wrestling almanac & book of facts |work="Wrestling's historical cards" |publisher=Kappa Publishing |year=2007 |page=115}}</ref> ಗೋಲ್ಡ್ ಬರ್ಗ್ ನೊಂದಿಗಿನ ಕಲಹದ ಸಂದರ್ಭದಲ್ಲಿ, ಲೆಸ್ನರ್ ''ರಾ '''ಬ್ರ್ಯಾಂಡ್ ನ ಸ್ಟೋನ್ ಕೋಲ್ಡ್ ಸ್ಟೀವ್ ಆಸ್ಟಿನ್ ನೊಂದಿಗೂ ಸಹ ಕಲಹವನ್ನು ಆರಂಭಿಸುತ್ತಾನೆ(ಇವರು ಗೋಲ್ಡ್ ಬರ್ಗ್ ಗೆ, ಲೆಸ್ನರ್ ರನ್ನು ನೋ ವೇ ಔಟ್ ಪಂದ್ಯದಲ್ಲಿ ಆಕ್ರಮಣ ಮಾಡಬೇಕೆಂದು ಸೂಚಿಸುತ್ತಿರುವುದು ಕಂಡುಬರುತ್ತದೆ).<ref>{{cite web |url=http://www.onlineworldofwrestling.com/results/raw/040202.html |title=RAW results - February 2, 2004 |publisher=Online World of Wrestling |accessdate=April 21, 2007}}</ref>''' '' '''''ಲೆಸ್ನರ್ ಆಸ್ಟಿನ್ ರನ್ನು''' '' '''ರಾನಲ್ಲಿ'' ಆಕ್ರಮಣ ಮಾಡಿ, ಆತನ ಕಾರನ್ನು ಅಪಹರಿಸಿದಾಗ, ಆಸ್ಟಿನ್ ರನ್ನು ರೆಸಲ್ಮೇನಿಯ ಪಂದ್ಯದ ವಿಶೇಷ ಆಹ್ವಾನಿತ ತೀರ್ಪುಗಾರರಾಗಿ ಮಧ್ಯೆ ಸೇರಿಸಲಾಗುತ್ತದೆ.<ref>{{cite web |url=http://www.onlineworldofwrestling.com/results/smackdown/040304.html |title=RAW results - March 4, 2004 |publisher=Online World of Wrestling |accessdate=April 21, 2007}}</ref>'' ''' '''''ತೆರೆಯ ಹಿಂದೆ, ಈ ಪಂದ್ಯವು WWEನಲ್ಲಿ ಗೋಲ್ಡ್ ಬರ್ಗ್ ನ ಕಡೆ ಪಂದ್ಯವೆಂದು ವ್ಯಾಪಕವಾಗಿ ಹೇಳಲಾಗುತ್ತದೆ. ರೆಸಲ್ಮೆನಿಯಕ್ಕೆ ಕೇವಲ ಒಂದು ವಾರಕ್ಕೆ ಮುಂಚೆ, ಆದಾಗ್ಯೂ, [[ನ್ಯಾಷನಲ್ ಫುಟ್ಬಾಲ್ ಲೀಗ್]] ನಲ್ಲಿ ತನ್ನ ವೃತ್ತಿಯನ್ನು ಮುಂದುವರೆಸಲು ಇದನ್ನು ತ್ಯಜಿಸಬಹುದೆಂಬ ಲೆಸ್ನರ್ ನ ಬಗ್ಗೆಯೂ ವದಂತಿಗಳು ಹರಡುತ್ತವೆ. '' ''' '''''ಇದರ ಪರಿಣಾಮವಾಗಿ, ಗೋಲ್ಡ್ ಬರ್ಗ್ ನೊಂದಿಗೆ ಲೆಸ್ನರ್ ನ ಪಂದ್ಯವು ರಸಾಭಾಸವನ್ನು ಉಂಟುಮಾಡಿತು, ಏಕೆಂದರೆ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ನಲ್ಲಿ ಇಬ್ಬರು ಕುಸ್ತಿಪಟುಗಳಿಗೆ ಅವರ ಅಭಿಮಾನಿಗಳಿಂದ, "ನಾ ನಾ, ಹೇ ಹೇ ಗುಡ್ ಬೈ" ಹಾಗು "ನೀವು ಮಾರಾಟಗೊಂಡಿರುವಿರಿ" ಎಂಬ ಜೋರಾದ ಹಾಗು ವಿಶಿಷ್ಟ ಘೋಷಗಳು ಕೇಳಿಬರುತ್ತವೆ, ಜೊತೆಗೆ ಜನರು ಬಹುತೇಕ ವಿಶೇಷ ತೀರ್ಪುಗಾರ ಆಸ್ಟಿನ್ ಗೆ ಬೆಂಬಲ ನೀಡುತ್ತಾರೆ. ಆದಾಗ್ಯೂ ಗೋಲ್ಡ್ ಬರ್ಗ್ ಪಂದ್ಯವನ್ನು ಗೆಲ್ಲುತ್ತಾರೆ, ಇಬ್ಬರಿಗೂ ಆಸ್ಟಿನ್ ಬೀಳ್ಕೊಡುವಾಗ ಸ್ಟೋನ್ ಕೋಲ್ಡ್ ಸ್ಟನ್ನರ್ ನ್ನು ನೀಡುತ್ತಾರೆ.<ref>{{cite web |url=http://www.411mania.com/wrestling/tv_reports/31151 |title=WrestleMania XX results |publisher=411mania |accessdate=April 21, 2007}}</ref> '' '''
===ನ್ಯೂ ಜಪಾನ್ ಪ್ರೊ ರೆಸ್ಲಿಂಗ್ (2005–2006)===
ಅಕ್ಟೋಬರ್ 8, 2005ರಲ್ಲಿ ಲೆಸ್ನರ್, ಟೋಕಿಯೋ ಡೊಮ್ ನಲ್ಲಿ ಆಯೋಜಿಸಲಾಗಿದ್ದ ನ್ಯೂ ಜಪಾನ್ ಪ್ರೊ ರೆಸ್ಲಿಂಗ್ ಪ್ರದರ್ಶನದಲ್ಲಿ ಮೂರು ಹಂತದ ಪಂದ್ಯದಲ್ಲಿ IWGP ಹೆವಿವೇಟ್ ಚ್ಯಾಂಪಿಯನ್ ಶಿಪ್ ಪಟ್ಟವನ್ನು ಗಳಿಸುತ್ತಾನೆ, ಇದರಲ್ಲಿ ಅಂದಿನ ಚ್ಯಾಂಪಿಯನ್ ಗಳಾಗಿದ್ದ ಕಜುಯುಕಿ ಫುಜಿತ ಹಾಗು ಮಸಹಿರೋ ಚೋನೋ ಸಹ ಇದ್ದರು.<ref name="IWGP title">{{cite web |url=http://www.solie.org/titlehistories/htiwgp.html |title=I.W.G.P. HEAVYWEIGHT TITLE HISTORY |last=Duncan |first=Royal |last2=Will |first2=Gary |accessdate=March 21, 2008 |publisher=Soli'e Title Histories}}</ref> ಲೆಸ್ನರ್ F-5 ನಂತರ ಮಸಹಿರೋ ಚೋನೋವನ್ನು ಪಿನ್ ಮಾಡುವ ಮೂಲಕ ಪಂದ್ಯವನ್ನು ಗೆಲ್ಲುತ್ತಾರೆ, ಇದನ್ನು ಇವರು ವರ್ಡಿಕ್ಟ್ ಎಂದು ಮರುನಾಮಕರಣ ಮಾಡಿರುತ್ತಾರೆ, ಏಕೆಂದರೆ WWE F-5 ಹೆಸರಿನ ವ್ಯಾಪಾರ ಮುದ್ರೆಯೊಂದಿಗೆ ಒಡೆತನವನ್ನೂ ಹೊಂದಿತ್ತು.<ref name="OWOW" /> ಪಂದ್ಯದ ನಂತರ, WWE ವಿರುದ್ಧದ ತನ್ನ ಮೊಕದ್ದಮೆಯು ಈ ಹೆಸರನ್ನೇ ಸೂಚಿಸುತ್ತದೆಂದು ಪ್ರಕಟಿಸಿದ. ಈ ಪಂದ್ಯವು WWE<ref name="OWOW" /> ಯನ್ನು ತ್ಯಜಿಸಿದ ನಂತರ ಆಡಿದ ಮೊದಲ ಪ್ರೊ ರೆಸ್ಲಿಂಗ್ ಪಂದ್ಯವಾಗಿತ್ತು.<ref name="OWOW" /> ಈ ಪಟ್ಟವನ್ನು ಗಳಿಸಿದ ಕೆಲವೇ ಕೆಲವು ಅಮೆರಿಕನ್ ಕುಸ್ತಿಪಟುಗಳಲ್ಲಿ ಲೆಸ್ನರ್ ಸಹ ಒಬ್ಬ.<ref name="IWGP title" />
ಡಿಸೆಂಬರ್ 6ರಂದು, WWE, ಲೆಸ್ನರ್ NJPWನೊಂದಿಗೆ ಆಡುವುದನ್ನು ತಾತ್ಕಾಲಿಕವಾಗಿ ತಡೆಗಟ್ಟಲು ಆಜ್ಞೆಯನ್ನು ಬೇಡಿ ಅರ್ಜಿಯನ್ನು ಸಲ್ಲಿಸಿತು, ಆದರೆ ನ್ಯಾಯಾಲಯವು ಇದಕ್ಕೆ ಸಮ್ಮತಿಯನ್ನು ನೀಡಲಿಲ್ಲ, ಹಾಗು ಈ ರೀತಿಯಾಗಿ ಲೆಸ್ನರ್ ಮನಬು ನಕನಿಷಿ ಹಾಗು ಯುಜಿ ನಗತ ವಿರುದ್ಧ ಪ್ರಶಸ್ತಿ ಇರದ ಎರಡು ಜಯಗಳನ್ನು ಸಾಧಿಸಿದ.<ref name="WWE-legal">{{cite web |url=http://puroresufan.com/script/show_archives.php?archive=1137877436&subaction=list-archive& |archiveurl=https://web.archive.org/web/20080209134350/http://puroresufan.com/script/show_archives.php?archive=1137877436&subaction=list-archive& |archivedate=February 9, 2008 |title=New Japan Pro Wrestling news - (December 25, 2005 - January 20, 2006) |publisher=Strong Style Sprit |accessdate=April 26, 2007}}</ref><ref>{{cite web |url=http://puroresufan.com/script/show_archives.php?archive=1135582068&subaction=list-archive& |archiveurl=https://web.archive.org/web/20080209143514/http://puroresufan.com/script/show_archives.php?archive=1135582068&subaction=list-archive& |archivedate=February 9, 2008 |title=New Japan Pro Wrestling news - (December 6, 2005 - December 23, 2005) |publisher=Strong Style Sprit |accessdate=April 26, 2007}}</ref> ಲೆಸ್ನರ್ ಯಶಸ್ವಿಯಾಗಿ ಮಾಜಿ ಚ್ಯಾಂಪಿಯನ್ ಶಿನ್ಸುಕೆ ನಕಮುರ ವಿರುದ್ಧ ಜನವರಿ 4ರಂದು ತನ್ನ ಚ್ಯಾಂಪಿಯನ್ ಶಿಪ್ ಪಟ್ಟವನ್ನು ಉಳಿಸಿಕೊಂಡ.<ref name="WWE-legal" /> ಜನವರಿ 13ರಂದು, WWE, ಮಾರ್ಚ್ 19ರಂದು ನಡೆದ IWPG ಹೆವಿವೇಟ್ ಚ್ಯಾಂಪಿಯನ್ ಶಿಪ್ ನಲ್ಲಿ ಲೆಸ್ನರ್ ಆಡದಂತೆ ತಡೆಯಲು ಮತ್ತೊಮ್ಮೆ ಅವನ ವಿರುದ್ಧ ತಡೆಯಾಜ್ಞೆಗಾಗಿ ಕೋರಿಕೊಂಡಿತು. ಸ್ಪಷ್ಟವಾಗಿ ಇದನ್ನು ಮತ್ತೆ ನಿರ್ಬಂಧಿಸಲಾಗಲಿಲ್ಲ(ಅಥವಾ ಅನುಮತಿ ದೊರಕಲಿಲ್ಲ), ಏಕೆಂದರೆ ಇವನು ಶಿನ್ಸುಕೆ ನಕಮುರ ಜೊತೆಗೂಡಿ ಅಕೆಬೋನೋ ಹಾಗು ರಿಕಿ ಚೋಶು ವಿರುದ್ಧ ಟ್ಯಾಗ್ ತಂಡದ ಪಂದ್ಯವನ್ನು ಫೆಬ್ರವರಿ 19ರಂದು ಸುಮೋ ಹಾಲ್ ನಲ್ಲಿ ಆಡಿದ, ಪಂದ್ಯದಲ್ಲಿ ಒಂದು ವರ್ಡಿಕ್ಟ್ ನ ನಂತರ ಚೋಶು ಗೆಲುವನ್ನು ತನ್ನದಾಗಿಸಿಕೊಂಡ.<ref name="WWE-legal" /><ref>{{cite web |url=http://puroresufan.com/script/show_archives.php?archive=1137877436&subaction=list-archive& |archiveurl=https://web.archive.org/web/20080209134350/http://puroresufan.com/script/show_archives.php?archive=1137877436&subaction=list-archive& |archivedate=February 9, 2008 |title=New Japan Pro Wrestling news - (February 9, 2006 - March 7, 2006) |publisher=Strong Style Sprit |accessdate=April 26, 2007}}</ref> ಮಾರ್ಚ್ 19ರಂದು, ಸುಮೋ ಹಾಲ್ ನಲ್ಲಿ ಲೆಸ್ನರ್, ಮಾಜಿ ಸುಮೋ ರೆಸ್ಲಿಂಗ್ ಗ್ರ್ಯಾಂಡ್ ಚ್ಯಾಂಪಿಯನ್ ಅಕೆಬೋನೋ ವಿರುದ್ಧ ತನ್ನ ಚ್ಯಾಂಪಿಯನ್ ಶಿಪ್ ಪಟ್ಟವನ್ನು ಉಳಿಸಿಕೊಂಡ, ಲೆಸ್ನರ್ ಇವರಿಗೆ ಚ್ಯಾಂಪಿಯನ್ ಶಿಪ್ ಬೆಲ್ಟ್ ಹಾಗು ಒಂದು DDT ಯಿಂದ ಹೊಡೆಯುತ್ತಾರೆ.<ref>{{cite web |url=http://puroresufan.com/script/show_archives.php?archive=1145025962&subaction=list-archive& |archiveurl=https://web.archive.org/web/20080209143520/http://puroresufan.com/script/show_archives.php?archive=1145025962&subaction=list-archive& |archivedate=February 9, 2008 |title=New Japan Pro Wrestling news - (March 9, 2006 - April 8, 2006) |publisher=Strong Style Sprit |accessdate=April 26, 2007}}</ref> ಲೆಸ್ನರ್, ಮೇ 3, 2006ರಲ್ಲಿ ಫುಕುವೋಕದಲ್ಲಿ ನಡೆದ ನ್ಯೂ ಜಪಾನ್ ಕಪ್ ನ ಪ್ರಶಸ್ತಿ ವಿಜೇತ ಜೈಂಟ್ ಬರ್ನಾರ್ಡ್ ವಿರುದ್ಧ ಕಾದಾಡುವ ಮೂಲಕ ಯಶಸ್ವಿಯಾಗಿ ತಮ್ಮ ಪಟ್ಟ ಉಳಿಸಿಕೊಂಡರು. 1990ರಲ್ಲಿ ವಡೆರ್ vs. ಸ್ಟ್ಯಾನ್ ಹನ್ಸೆನ್ ನಂತರ ನಡೆದ ಮೊದಲ ಅಮೆರಿಕನ್ ವಿರುದ್ಧ ಅಮೆರಿಕನ್ ಕಾದಾಡಿದ NJPW ಪ್ರಶಸ್ತಿ ಪಂದ್ಯಾವಳಿಯಾಗಿತ್ತು.<ref>{{cite web |url=http://puroresufan.com/script/show_archives.php?archive=1147261899&subaction=list-archive& |archiveurl=https://web.archive.org/web/20080209143527/http://puroresufan.com/script/show_archives.php?archive=1147261899&subaction=list-archive& |archivedate=February 9, 2008 |title=New Japan Pro Wrestling news - (April 10, 2006 - May 5, 2006) |publisher=Strong Style Sprit |accessdate=April 26, 2007}}</ref>
ಜುಲೈ 15, 2006ರಲ್ಲಿ ನ್ಯೂ ಜಪಾನ್ ಪ್ರೊ ರೆಸ್ಲಿಂಗ್, ಬ್ರಾಕ್ ಲೆಸ್ನರ್ ರನ್ನು IWGP ಹೆವಿವೇಟ್ ಚ್ಯಾಂಪಿಯನ್ ಶಿಪ್ ನಿಂದ ಕೈಬಿಡಲಾಗಿದೆಯೆಂದು ಪ್ರಕಟಿಸಿತು, ಏಕೆಂದರೆ "ವೀಸಾ ಸಮಸ್ಯೆಗಳಿಂದಾಗಿ" ಇವರು ಪಟ್ಟವನ್ನು ಪುನಃ ಗೆಲ್ಲಲು ಮತ್ತೆ ಹಿಂದಿರುಗಲಾರರೆಂದು ಪ್ರಕಟಿಸಿತು. ಹೊಸ ಚ್ಯಾಂಪಿಯನ್ ಗಾಗಿ ಜುಲೈ 16ರಂದು ಮತ್ತೊಂದು ಪಂದ್ಯಾವಳಿಯನ್ನು ಆಯೋಜಿಸಲಾಯಿತು, ಇದನ್ನು ಲೆಸ್ನರ್ ಮೂಲವಾಗಿ ಎದುರಿಸಬೇಕಾಗಿದ್ದ ಹಿರೋಷಿ ತನಹಷಿ ಎಂಬ ವ್ಯಕ್ತಿ ಗೆದ್ದುಕೊಂಡ. ಲೆಸ್ನರ್ IWGP ಚ್ಯಾಂಪಿಯನ್ ಶಿಪ್ ಬೆಲ್ಟ್ ನ್ನು ಜೂನ್ 2007ರ ಕೊನೆಯವರೆಗೂ ಹಾಗೆ ಉಳಿಸಿಕೊಂಡರು.<ref name="NJPW title">{{cite web |url=http://puroresufan.com/script/show_archives.php?archive=1153643478&subaction=list-archive& |archiveurl=https://web.archive.org/web/20080209134354/http://puroresufan.com/script/show_archives.php?archive=1153643478&subaction=list-archive& |archivedate=February 9, 2008 |title=New Japan Pro Wrestling news - (June 28, 2006 - July 19, 2006) |publisher=Strong Style Sprit |accessdate=April 26, 2007}}</ref>
ಸರಿಸುಮಾರು ಒಂದು ವರ್ಷದ ತರುವಾಯ ಜೂನ್ 29, 2007ರಲ್ಲಿ, ಲೆಸ್ನರ್ IWGP ಹೆವಿವೇಟ್ ಚ್ಯಾಂಪಿಯನ್ ಶಿಪ್ ಪಟ್ಟವನ್ನು (IGF ಪ್ರವರ್ತಕ ಅಂಟೋನಿಯೋ ಐನೋಕಿ, ತಾವು ಲೆಸ್ನರ್ ನನ್ನು "ಅರ್ಹ" IWGP ಚ್ಯಾಂಪಿಯನ್ ಎಂದು ಪರಿಗಣಿಸುವುದಾಗಿ ಹೇಳುತ್ತಾರೆ, ಏಕೆಂದರೆ ಇವರು ಪ್ರಶಸ್ತಿಯ ಪಟ್ಟಕ್ಕಾಗಿ ಎಂದೂ ಸೋತಿಲ್ಲ ಎಂಬುದು ಅವರ ಅಭಿಪ್ರಾಯ) TNA ವರ್ಲ್ಡ್ ಹೆವಿವೇಟ್ ಚ್ಯಾಂಪಿಯನ್ ಕರ್ಟ್ ಆಂಗಲ್ ವಿರುದ್ಧ ಚ್ಯಾಂಪಿಯನ್ ವಿರುದ್ಧದ ಚ್ಯಾಂಪಿಯನ್ ಪಂದ್ಯದಲ್ಲಿ ಉಳಿಸಿಕೊಳ್ಳುತ್ತಾರೆ. ಆಂಗಲ್, ಲೆಸ್ನರ್ ನನ್ನು ಕಣಕಾಲು ಬಂಧಿಸುವ ಮೂಲಕ IGF ಹಾಗು TNAಯಿಂದ ಪ್ರಮಾಣೀಕರಣಗೊಂಡ IWGP ಹೆವಿವೇಟ್ ಚ್ಯಾಂಪಿಯನ್ ಶಿಪ್ ನ್ನು ಗೆಲ್ಲುವುದರ <ref name="NJPW title" /> ಜೊತೆಗೆ MMA ಕದನದಲ್ಲಿ ಸೆಣೆಸುವಂತೆ ಸವಾಲೊಡ್ಡುತ್ತಾರೆ.<ref>{{cite web |url=http://www.411mania.com/wrestling/news/56486/Kurt-Angle-Beats-Brock-Lesnar-In-Japan.htm |title=Kurt Angle Beats Brock Lesnar In Japan |accessdate=July 27, 2007 |date=June 29, 2007 |archive-date=ಜುಲೈ 3, 2007 |archive-url=https://web.archive.org/web/20070703051243/http://www.411mania.com/wrestling/news/56486/Kurt-Angle-Beats-Brock-Lesnar-In-Japan.htm |url-status=dead }}</ref> ಇದು ವೃತ್ತಿಪರ ಕುಸ್ತಿಪಟುವಾಗಿ ಇದು ಲೆಸ್ನರ್ ರ ಕಡೆ ಪಂದ್ಯವಾಗಿದೆ.
====ಮೊಕದ್ದಮೆ====
ಲೆಸ್ನರ್ ಈ ಹಿಂದೆ, WWEನೊಂದಿಗಿನ ಒಪ್ಪಂದದಿಂದ ಬಿಡುಗಡೆ ಹೊಂದುವ ಸಲುವಾಗಿ ಪ್ರಶಸ್ತಿಗಾಗಿ ಸೆಣೆಸುವುದಿಲ್ಲವೆಂಬ ಷರತ್ತಿಗೆ ಸಹಿ ಹಾಕುತ್ತಾರೆ, ಇದರಂತೆ ಅವರು ಯಾವುದೇ ಇತರ ಕ್ರೀಡಾ ಮನೋರಂಜನೆ ಅಥವಾ ಮಿಶ್ರ ಸಮರ ಕಲೆಗಳನ್ನು ಆಯೋಜಿಸುವ ಸಂಸ್ಥೆಗಳೊಂದಿಗೆ ಜೂನ್ 2010ರವರೆಗೂ ಆಡುವಂತಿರಲಿಲ್ಲ. ಲೆಸ್ನರ್, ಸಂಪೂರ್ಣವಾಗಿ ಕುಸ್ತಿ ಆಡುವುದನ್ನು ನಿಲ್ಲಿಸುತ್ತಾರೆಂದು ನಿರೀಕ್ಷಿಸಲಾಗಿತ್ತು, ಆದರೆ ಫುಟ್ಬಾಲ್ ನ್ನು ತನ್ನ ವೃತ್ತಿಯನ್ನಾಗಿ ಮಾಡಿಕೊಳ್ಳುವಲ್ಲಿ ಅಸಮರ್ಥರಾದ ಕಾರಣ, ಈ ಷರತ್ತಿಗೆ ಸಂಬಂಧಿಸಿದಂತೆ ಅವರು ನ್ಯಾಯಾಲಯದಲ್ಲಿ ಈ ವಿಷಯವನ್ನು ಪ್ರಶ್ನಿಸುತ್ತಾರೆ.<ref>{{cite web |url=http://slam.canoe.ca/Slam/Wrestling/2005/02/12/929079.html |title=Brock taking WWE to court |publisher=SLAM! Sports |accessdate=April 27, 2007 |archive-date=ಮೇ 24, 2011 |archive-url=https://web.archive.org/web/20110524230140/http://slam.canoe.ca/Slam/Wrestling/2005/02/12/929079.html |url-status=dead }}</ref> ಇದಕ್ಕೆ WWE ಪ್ರತಿಕ್ರಿಯಿಸುತ್ತಾ, 2004ರ ನ್ಯೂ ಜಪಾನ್ ಪ್ರೊ ರೆಸ್ಲಿಂಗ್ ನಲ್ಲಿ ಒಪ್ಪಂದವನ್ನು ಮುರಿದು ಪ್ರದರ್ಶನ ನೀಡಿದ್ದಕ್ಕಾಗಿ ನಷ್ಟವನ್ನು ಭರಿಸಬೇಕೆಂದು ಬೇಡಿಕೆ ಇಟ್ಟಿತು.<ref>{{cite web |url=http://www.411mania.com/wrestling/news/24184/WWE-Responds-To-Brock-Lesnars-Lawsuit.htm |title=WWE Responds To Brock Lesnar's Lawsuit |publisher=411Mania |accessdate=April 27, 2007 |archive-date=ಸೆಪ್ಟೆಂಬರ್ 26, 2007 |archive-url=https://web.archive.org/web/20070926233054/http://www.411mania.com/wrestling/news/24184/WWE-Responds-To-Brock-Lesnars-Lawsuit.htm |url-status=dead }}</ref> ಜುಲೈ 2005ರಲ್ಲಿ, ಎರಡೂ ಪಕ್ಷದವರು ತಮ್ಮ ಸಮರ್ಥನೆಗಳನ್ನು ಮಂಡಿಸುವುದರ ಜೊತೆಗೆ ತಮ್ಮ ಸಂಬಂಧವನ್ನು ಮತ್ತೆ ಸ್ಥಾಪಿಸಿಕೊಳ್ಳಲು ಸಂಧಾನವನ್ನು ಮಾಡಿಕೊಳ್ಳುತ್ತಾರೆ.<ref>{{cite web |url=http://slam.canoe.ca/Slam/Wrestling/2005/07/06/1119803.html |title=WWE cuts more while negotiating with Lesnar |publisher=SLAM! Sports |accessdate=April 27, 2007 |archive-date=ಮೇ 25, 2011 |archive-url=https://web.archive.org/web/20110525060422/http://slam.canoe.ca/Slam/Wrestling/2005/07/06/1119803.html |url-status=dead }}</ref> WWE, ಲೆಸ್ನರ್ ಗೆ ಒಪ್ಪಂದದ ಪ್ರಸ್ತಾಪವನ್ನು ಮುಂದಿಡುತ್ತದೆ, ಆದರೆ ಆಗಸ್ಟ್ 2, 2005ರಲ್ಲಿ, WWEನ ಅಧಿಕೃತ ವೆಬ್ಸೈಟ್, ಸಂಸ್ಥೆಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದದಿಂದ ಲೆಸ್ನರ್ ಹಿಂದೆ ಸರಿದಿದ್ದಾರೆಂದು ವರದಿ ಮಾಡಿತು.<ref>{{cite web |url=http://slam.canoe.ca/Slam/Wrestling/2005/08/02/1156700.html |title=Brock says no to contract |publisher=SLAM! Sports |accessdate=April 27, 2007 |archive-date=ಜೂನ್ 4, 2011 |archive-url=https://web.archive.org/web/20110604170238/http://slam.canoe.ca/Slam/Wrestling/2005/08/02/1156700.html |url-status=dead }}</ref> ಕಾನೂನು ಕ್ರಮವನ್ನು ಅಂತ್ಯಗೊಳಿಸಲು ಸೆಪ್ಟೆಂಬರ್ 21ರಂದು ಮಾತುಕತೆ ನಡೆಸಲಾಯಿತು, ಆದರೆ ಸಂಧಾನದ ಮಾತುಕತೆಯು ವಿಫಲವಾಯಿತು.<ref>{{cite web |url=http://www.411mania.com/wrestling/news/25343/Update-On-The-Brock-Lesnar-Vs.-WWE-Lawsuit.htm |title=Update On The Brock Lesnar Vs. WWE Lawsuit |publisher=411Mania |accessdate=April 27, 2007 |archive-date=ಅಕ್ಟೋಬರ್ 30, 2007 |archive-url=https://web.archive.org/web/20071030102512/http://www.411mania.com/wrestling/news/25343/Update-On-The-Brock-Lesnar-Vs.-WWE-Lawsuit.htm |url-status=dead }}</ref><ref>{{cite web |url=http://www.411mania.com/wrestling/news/25835/WWE-Files-Restraining-Order-Against-Brock-Lesnar.htm |title=WWE Files Restraining Order Against Brock Lesnar |publisher=411Mania |accessdate=April 27, 2007 |archive-date=ಅಕ್ಟೋಬರ್ 7, 2007 |archive-url=https://web.archive.org/web/20071007073257/http://www.411mania.com/wrestling/news/25835/WWE-Files-Restraining-Order-Against-Brock-Lesnar.htm |url-status=dead }}</ref>
ಜನವರಿ 14, 2006ರಲ್ಲಿ, ನ್ಯಾಯಾಧೀಶ ಕ್ರಿಸ್ಟೋಫರ್ ಡ್ರೋನಿ, ಜನವರಿ 25ರೊಳಗೆ WWE ಲೆಸ್ನರ್ ರ ಜೊತೆಗೆ ಮಾತುಕತೆಯನ್ನು ನಡೆಸದಿದ್ದರೆ, ಬ್ರಾಕ್ ಲೆಸ್ನರ್ ಪರವಾಗಿ ತೀರ್ಪು ನೀಡುವುದಾಗಿ ಹೇಳಿದರು. ಇದು ಲೆಸ್ನರ್ ಗೆ ಆ ಅವಧಿಯಲ್ಲಿ ಯಾರ ಜೊತೆಗೆ ಬೇಕಾದರೂ ಕೆಲಸ ಮಾಡುವ ಅವಕಾಶ ನೀಡಿತು.<ref>{{cite web |url=http://www.411mania.com/wrestling/news/36937/WWE-News:-Brock,-Tenta,-Oleg,-More.htm |title=WWE News: Brock, Tenta, Oleg, More |publisher=411Mania |accessdate=April 27, 2007 |archive-date=ಸೆಪ್ಟೆಂಬರ್ 26, 2007 |archive-url=https://web.archive.org/web/20070926233846/http://www.411mania.com/wrestling/news/36937/WWE-News:-Brock,-Tenta,-Oleg,-More.htm |url-status=dead }}</ref> WWE ನಂತರ ವಾಯಿದೆ ಸಹಿತ ತಾತ್ಕಾಲಿಕ ವಿಳಂಬಕ್ಕೆ ಅವಕಾಶ ಮಾಡಿಕೊಟ್ಟಿತು.<ref>{{cite web |url=http://www.prowrestling.com/news.php?id=16880%2Farticles%2Fnews |title=WWE's Lawsuit Against Lesnar Delayed |publisher=Wrestling Observer (via ProWrestling.com) |accessdate=April 27, 2007 |archive-date=ಸೆಪ್ಟೆಂಬರ್ 28, 2007 |archive-url=https://web.archive.org/web/20070928004522/http://www.prowrestling.com/news.php?id=16880%2Farticles%2Fnews |url-status=dead }}</ref> ಏಪ್ರಿಲ್ 24ರಂದು, ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್ ತಮ್ಮ ಅಧಿಕೃತ ಜಾಲ WWE.comನಲ್ಲಿ, ಜೂನ್ 12ರಂದು ಎರಡೂ ಪಕ್ಷವು ಪರಸ್ಪರ ಒಪ್ಪಂದಕ್ಕೆ ಬಂದಿರುವುದಾಗಿ ಪ್ರಕಟಿಸಿತು, ಎರಡೂ ಪಕ್ಷದವರು ವ್ಯಾಜ್ಯವನ್ನು ವಜಾಗೊಳಿಸಬೇಕೆಂದು ಕೇಳಿಕೊಂಡಾಗ, ಫೆಡರಲ್ ನ್ಯಾಯಾಧೀಶರು WWE ವಿರುದ್ಧದ ಅವರ ಅರ್ಜಿಯನ್ನು ವಜಾಗೊಳಿಸಿದರು.<ref>{{cite web |url=http://www.wwe.com/inside/news/archive/lesnarwwesettle |title=Brock Lesnar and WWE settle lawsuit |publisher=WWE.com |accessdate=April 26, 2007 |archive-date=ಅಕ್ಟೋಬರ್ 30, 2007 |archive-url=https://web.archive.org/web/20071030221151/http://www.wwe.com/inside/news/archive/lesnarwwesettle |url-status=dead }}</ref>
==ನ್ಯಾಷನಲ್ ಫುಟ್ಬಾಲ್ ಲೀಗ್(2004–2005)==
{{Infobox NFLactive
|name=Brock Lesnar
|currentteam=Free Agent
|currentnumber=--
|currentposition=Defensive tackle
|birthdate= {{Birth date and age|1977|07|12}}
|birthplace=Webster, South Dakota
|heightft=6
|heightin=4
|weight=296
|highschool=Webster High School
|college=[[University of Minnesota]]
|undraftedyear=2004
|pastteams=<nowiki></nowiki>
*[[Minnesota Vikings]] (2004)*
:<small>*Offseason and/or practice squad member only</small>
|status=active
|statweek=17
|statseason=2004
|statlabel1=Games played
|statvalue1=--
|statlabel2=Tackles
|statvalue2=--
|statlabel3=Sacks
|statvalue3=--
}}
ರೆಸಲ್ಮೆನಿಯ XXನ ಅಂತಿಮ ಪಂದ್ಯದ ನಂತರ, ಲೆಸ್ನರ್, [[ನ್ಯಾಷನಲ್ ಫುಟ್ಬಾಲ್ ಲೀಗ್]] ನಲ್ಲಿ ತಮ್ಮ ವೃತ್ತಿ ಮುಂದುವರೆಸುವ ಸಲುವಾಗಿ WWEನಲ್ಲಿ, ವೃತ್ತಿಯಿಂದ ತಾತ್ಕಾಲಿಕ ನಿವೃತ್ತಿ ಹೊಂದುತ್ತಾರೆ.<ref name="start NFL">{{cite web |url=http://slam.canoe.ca/Slam/Wrestling/2004/03/16/384461.html |title=Lesnar talks about starting with the NFL |publisher=SLAM! Sports |accessdate=April 26, 2007 |archive-date=ಫೆಬ್ರವರಿ 18, 2014 |archive-url=https://web.archive.org/web/20140218203518/http://slam.canoe.ca/Slam/Wrestling/2004/03/16/384461.html |url-status=dead }}</ref> ಈ ನಿರ್ಧಾರದಿಂದಾಗಿ WWEನಲ್ಲಿ ಹಲವರು ಅಸಮಾಧಾನಕ್ಕೊಳಗಾಗುತ್ತಾರೆ, ಏಕೆಂದರೆ ಅವರು ಲೆಸ್ನರ್ ನ ಮೇಲೆ ಭಾರಿ ಮೊತ್ತದ ಹಣ ಹೂಡಿಕೆ ಮಾಡಿರುತ್ತಾರೆ. ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್, ತಮ್ಮ ಅಧಿಕೃತ ಜಾಲ WWE.ಕಂ ಲೆಸ್ನರ್ ರ ನಿವೃತ್ತಿ ಬಗ್ಗೆ ಹೇಳಿಕೆ ನೀಡುವ ಮೂಲಕ ದೃಢಪಡಿಸುತ್ತದೆ.
{{Quote|Brock Lesnar has made a personal decision to put his WWE career on hold to prepare to tryout for the National Football League this season. Brock has wrestled his entire professional career in the WWE and we are proud of his accomplishments and wish him the best in his new endeavor.<ref>{{cite web |url=http://www.wwe.com/news/headlines/1257104 |archiveurl=https://web.archive.org/web/20040417010511/http://www.wwe.com/news/headlines/1257104 |archivedate=April 17, 2004 |title=Brock Lesnar opts to put WWE career on hold |publisher=WWE (via the Internet Archive |accessdate=April 21, 2007}}</ref>}}
ಲೆಸ್ನರ್, ಮಿನ್ನೆಸೋಟದ ಬಾನುಲಿ ಕಾರ್ಯಕ್ರಮದಲ್ಲಿ, ತಾನು WWEನಲ್ಲಿ ಮೂರು ಅದ್ಭುತ ವರ್ಷಗಳನ್ನು ಕಳೆದಿದ್ದಾಗಿ ಹೇಳಿಕೆ ನೀಡುತ್ತಾರೆ, ಆದರೆ ಇದರಿಂದ ತನಗೆ ತೃಪ್ತಿಯಾಗಿಲ್ಲವೆಂದು ಹಾಗು ಯಾವಾಗಲೂ ಪ್ರೊ ಫುಟ್ಬಾಲ್ ನ್ನು ಆಡಲು ಬಯಸಿದ್ದನೆದು ಹೇಳುತ್ತಾರೆ, ಜೊತೆಗೆ ತನಗೆ 40 ವರ್ಷವಾದ ಬಳಿಕ ಈ ಸಾಧನೆಯನ್ನು ಫುಟ್ಬಾಲ್ ನಲ್ಲಿ ಮಾಡಿರಬೇಕಿತ್ತೆಂದು ಪಶ್ಚಾತ್ತಾಪವಾಗಬಾರದೆಂದು ಹೇಳುತ್ತಾರೆ. NFLನಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸುವ ಬಗ್ಗೆ ನೀಡಿದ ಸಂದರ್ಶನದಲ್ಲಿ, ಲೆಸ್ನರ್ ಈ ರೀತಿಯಾಗಿ ಹೇಳಿಕೆಯನ್ನು ನೀಡುತ್ತಾರೆ.
{{Quote|This is no load of bull; it's no WWE stunt. I am dead serious about this... I ain't afraid of anything, and I ain't afraid of anybody. I've been an underdog in athletics since I was 5. I got zero college offers for wrestling. Now people say I can't play football, that it's a joke. I say I can. I'm as good an athlete as a lot of guys in the NFL, if not better... I've always had to fight for everything. I wasn't the best technician in amateur wrestling. But I was strong, had great conditioning, and a hard head. Nobody could break me. As long as I have that, I don't give a damn what anybody else thinks.<ref>{{cite web |url=http://www.gambling911.com/Bruce-Lesnar-MMA-060307.html |title=Brock Lesnar Makes Name for Himself in MMA |accessdate=April 4, 2008 |publisher=gambling911.com |archive-date=ಡಿಸೆಂಬರ್ 9, 2007 |archive-url=https://web.archive.org/web/20071209045054/http://www.gambling911.com/Bruce-Lesnar-MMA-060307.html |url-status=dead }}</ref>}}
ಲೆಸ್ನರ್ ಮಿನ್ನೆಸೋಟ ವೈಕಿಂಗ್ಸ್ ಪರ ಆಡುತ್ತಾರೆ, ಅಲ್ಲಿ ಕೆಲ ಪಂದ್ಯಗಳಲ್ಲಿ ಸಣ್ಣಪುಟ್ಟ ಜಗಳಗಳನ್ನು ತೆಗೆಯುವ ಮೂಲಕ ವಿವಾದ ಸೃಷ್ಟಿಸುತ್ತಾರೆ; ಹಾಗು ಕ್ವಾರ್ಟರ್ ಬ್ಯಾಕ್(ಆಕ್ರಮಣಕಾರಿ ಆಟವನ್ನು ನಿರ್ದೇಶಿಸುವ ಅಮೆರಿಕನ್ ಕಾಲ್ಚೆಂಡು ಆಟಗಾರ) ಡಮೊನ್ ಹುವರ್ಡ್ ನ್ನು ವಜಾಗೊಳಿಸಿದ ಕಾರಣದಿಂದ ಕಾನ್ಸಾಸ್ ಸಿಟಿ ಚೀಫ್ಸ್ ಗಳ ಕೆಂಗಣ್ಣಿಗೆ ಗುರಿಯಾಗುತ್ತಾರೆ.<ref name="chiefs vs vikings" />
ಹುವರ್ಡ್ ಗೆ ಬಲವಾದ ಪೆಟ್ಟು ಬಿದ್ದ ಕಾರಣ ಅವರು ಕೆಲ ಪಂದ್ಯಗಳಿಂದ ಹೊರಗುಳಿಯಬೇಕಾಗುತ್ತದೆ.<ref name="chiefs vs vikings">{{cite web |url=http://sports.espn.go.com/espn/wire?section=nfl&id=1853828 |title=Brock Watch: Lesnar gets a sack in scrimmage with Chiefs |date=August 9, 2004 |accessdate=April 4, 2008 |publisher=ESPN}}</ref> ಕ್ರೀಡಾಋತುವಿನ ಪೂರ್ವದಲ್ಲಿ ಆಡಿದ ನಂತರ, ಲೆಸ್ನರ್ ಲೇಟ್ ಕಟ್ ನ ಕಾರಣದಿಂದಾಗಿ ಆಟವನ್ನು ಕೊನೆಗೊಳಿಸಬೇಕಾಗುತ್ತದೆ.<ref name="NFL cut" /> NFL ಯುರೋಪ ಪಂದ್ಯಾವಳಿಗೆ ವೈಕಿಂಗ್ಸ್ ಪರ ಪ್ರತಿನಿಧಿಸಲು ಬಂದ ಆಹ್ವಾನವನ್ನು ತಿರಸ್ಕರಿಸುತ್ತಾರೆ, ಏಕೆಂದರೆ ಅವನು ತನ್ನ ಕುಟುಂಬದೊಂದಿಗೆ ಸಮಯ ಕಳೆಯಲು ಇಚ್ಚಿಸುತ್ತಾರೆ.<ref name="NFL cut">{{cite web |url=https://sports.yahoo.com/mma/news?slug=dm-102507lesnar&prov=yhoo&type=lgns |title=White banking on Lesnar's success |date=October 25, 2007 |last=Meltzer |first=Dave |accessdate=March 21, 2008 |publisher=Yahoo! Sports }}{{Dead link|date=ಮೇ 2026 |bot=InternetArchiveBot |fix-attempted=yes }}</ref>
==ಮಿಶ್ರಿತ ಸಮರ ಕಲೆಗಳು==
===K-1 ಗ್ರ್ಯಾಂಡ್ ಪ್ರಿಕ್ಸ್ (2007)===
ಏಪ್ರಿಲ್ 28, 2006ರಲ್ಲಿ, ಲೆಸ್ನರ್ ಲಾಸ್ ವೇಗಾಸ್ ನಲ್ಲಿ ನಡೆದ K-1 ಹೀರೋ'ಸ್ ನ ಅಂತಿಮ ಪಂದ್ಯದ ನಂತರ ಕುಸ್ತಿ ಅಖಾಡದೊಳಗೆ ಕಂಡುಬರುತ್ತಾರೆ ಹಾಗು MMA ಪ್ರಚಾರದಲ್ಲಿ ತೊಡಗಿಸಿಕೊಳ್ಳುವ ತಮ್ಮ ಉದ್ದೇಶವನ್ನು ಪ್ರಕಟಿಸುತ್ತಾರೆ. ಇವರು ಮಿನ್ನೆಸೋಟ ಮಾರ್ಷಲ್ ಆರ್ಟ್ಸ್ ಅಕ್ಯಾಡೆಮಿಯ ಗ್ರೆಗ್ ನೆಲ್ಸನ್ ಹಾಗು ಮಿನ್ನೆಸೋಟ ವಿಶ್ವವಿದ್ಯಾಲಯದ ಸಹಾಯಕ ಮುಖ್ಯಸ್ಥ ಕುಸ್ತಿ ತರಬೇತುದಾರ ಮಾರ್ಟಿ ಮಾರ್ಗನ್ ರಲ್ಲಿ ತರಬೇತಿ ಪಡೆಯುತ್ತಾರೆ.<ref>{{cite web |url=http://www.sherdog.com/fighter/Brock-Lesnar-17522 |title=Brock Lesnar profile |publisher=Sherdog |accessdate=March 21, 2008}}</ref> ಲಾಸ್ ವೇಗಾಸ್ ನಲ್ಲಿ ಆಗಸ್ಟ್ 12ರಂದು ಬ್ರಾಕ್ ಲೆಸ್ನರ್, K-1 ಪ್ರಚಾರಕ್ಕಾಗಿ ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಪ್ರಕಟಣೆ ನೀಡುತ್ತಾರೆ.<ref>{{cite web |url=http://www.mmaweekly.com/absolutenm/templates/dailynews.asp?articleid=2488&zoneid=3 |title=Brock Lesnar joins K-1 |publisher=MMA Weekly |accessdate=April 26, 2007 |archiveurl=https://web.archive.org/web/20070105173423/http://www.mmaweekly.com/absolutenm/templates/dailynews.asp?articleid=2488&zoneid=3 |archivedate=ಜನವರಿ 5, 2007 |url-status=live }}</ref> ಅವರ ಮೊದಲ ಸೆಣೆಸಾಟವನ್ನು K-1 ಡೈನಮೈಟ್!! ನಲ್ಲಿ ಜೂನ್ 2, 2007ರಂದು ಆಯೋಜಿಸಲಾಗಿತ್ತು.USA ವಿರುದ್ಧ ಕೊರಿಯದ ಚೋಯಿ ಹಾಂಗ್-ಮನ್ ಸೆಣೆಸುತ್ತಿದ್ದರು.<ref>{{cite web |url=http://www.mmaweekly.com/absolutenm/templates/dailynews.asp?articleid=3651&zoneid=13 |title=Gracie & Lesnar at L.A. Coliseum official |publisher=MMA Weekly |accessdate=April 26, 2007 |archiveurl=https://web.archive.org/web/20070515020236/http://www.mmaweekly.com/absolutenm/templates/dailynews.asp?articleid=3651&zoneid=13 |archivedate=ಮೇ 15, 2007 |url-status=live }}</ref><ref>{{cite web |url=http://www.mmaringreport.com/other-event-news/other-event-news/rumble-in-the-cage-16-at-the-roadhouse-nite-club-3.html |title=Brock Lesnar Good to Go With Hero's |publisher=MMA Ring Report |accessdate=April 26, 2007 |archive-date=ಡಿಸೆಂಬರ್ 10, 2008 |archive-url=https://web.archive.org/web/20081210051355/http://www.mmaringreport.com/other-event-news/other-event-news/rumble-in-the-cage-16-at-the-roadhouse-nite-club-3.html |url-status=dead }}</ref> ಆದಾಗ್ಯೂ, ಪಂದ್ಯಕ್ಕೆ ಮುಂಚೆ, ಚೋಯಿ ಹೊಂಗ್-ಮನ್ ರ ಬದಲಿಗೆ ಮಿನ್ ಸೂ ಕಿಂ ಪಂದ್ಯವನ್ನು ಎದುರಿಸುತ್ತಿದ್ದರು. ಮೊದಲ ಸುತ್ತಿನ ಪಂದ್ಯದಲ್ಲಿ 1 ನಿಮಿಷ 9 ಸೆಕೆಂಡಿನಲ್ಲಿ ಹೊಡೆತಗಳಿಂದ ಮಿನ್ ಸೂ ಕಿಂ ರನ್ನು ಲೆಸ್ನರ್ ಶರಣಾಗಿಸಿ ತನ್ನ ಮೊದಲ ಅಧಿಕೃತ MMA ಪಂದ್ಯವನ್ನು ಗೆಲ್ಲುತ್ತಾರೆ.<ref name="MMA1" />
===ಅಲ್ಟಿಮೇಟ್ ಫೈಟಿಂಗ್ ಚ್ಯಾಂಪಿಯನ್ ಶಿಪ್ (2008-2016)===
''UFC 77'' ನ ಕಾರಣದಿಂದ, ಬ್ರಾಕ್ ಲೆಸ್ನರ್ ಅಲ್ಟಿಮೇಟ್ ಫೈಟಿಂಗ್ ಚ್ಯಾಂಪಿಯನ್ ಶಿಪ್ (UFC)ನಲ್ಲಿ ಸೆಣೆಸಲು ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಪ್ರಕಟಿಸಲಾಯಿತು.<ref name="411mania.com" /> ಫೆಬ್ರವರಿ 2, 2008ರಲ್ಲಿ ಲೆಸ್ನರ್ ತಮ್ಮ ಪ್ರಥಮ ಪ್ರದರ್ಶನವನ್ನು ''UFC 81:ಬ್ರೇಕಿಂಗ್ ಪಾಯಿಂಟ್'' ಹೆಸರಿನ ಪಂದ್ಯದ ಪ್ರಚಾರದಲ್ಲಿ ಮಾಜಿ UFC ಹೆವಿವೇಟ್ ಚ್ಯಾಂಪಿಯನ್ ಫ್ರಾಂಕ್ ಮೀರ್ ವಿರುದ್ಧ ನೀಡುತ್ತಾರೆ.<ref name="UFC 81">{{cite web |url=http://www.sherdog.com/news/articles/nogueira-becomes-first-to-hold-ufc-pride-belts-11138 |title=Nogueira Becomes First to Hold UFC, PRIDE Belts |author=Mike Sloan |publisher=sherdog.com |date=February 3, 2008 |accessdate=February 3, 2008}}</ref> ಲೆಸ್ನರ್ ಶೀಘ್ರವೇ ಟೇಕ್ ಡೌನ್ ನ್ನು ಗಳಿಸುತ್ತಾರೆ, ಆದರೆ ಮೀರ್ ನ ತಲೆಯ ಹಿಂಭಾಗಕ್ಕೆ ಹೊಡೆದ ಕಾರಣದಿಂದಾಗಿ ಒಂದು ಅಂಕವನ್ನು ಕಡಿತಗೊಳಿಸಲಾಗುತ್ತದೆ. ಲೆಸ್ನರ್ ಮತ್ತೊಂದು ಟೇಕ್ ಡೌನ್ ನ ಅನುಸರಿಸಿ, ಮೀರ್ ನೀಬಾರ್ ನ್ನು ಗಳಿಸಲು ಯಶಸ್ವಿಯಾಗುತ್ತಾರೆ, ಜೊತೆಗೆ ಮೊದಲ ಸುತ್ತಿನ 1:30 ಸಮಯದಲ್ಲಿ ಲೆಸ್ನರ್ ರನ್ನು ಸೋಲಿಸುತ್ತಾರೆ.<ref name="UFC 81" /> ಕೈಗಳ ಅಗಾಧ ಗಾತ್ರದಿಂದಾಗಿ,<ref>{{cite web |url=http://www.wweholland.nl/modules/newbb/makepdf.php?type=post&pageid=0&scale=0.66&post_id=340749 |format=PDF
|title=Notes from the UFC weigh-ins
|work=WWE Holland, Non-WWE Forums: UFC 81 - Spoilers
|author=Dave Meltzer
|authorlink=Dave Meltzer
|date=2008-02-02
|quote=Lesnar's hands are the largest for any combat sports
athlete in the history of the state of Nevada. He needed 4XL gloves, and even they were slightly on the small size. The only fighter ever to wear 4XL gloves was South Korean giant Choi Hong-man, who is 7 ft 3 in and 367 pounds.
|accessdate=2009-07-17}}</ref> ಲೆಸ್ನರ್ ಸೆಣೆಸಲು 4XL ಕೈಗವಸನ್ನು ಧರಿಸಿರುತ್ತಾನೆ, ಇದು ನೆವಡಾದ ಸ್ಪರ್ಧಾ ಕ್ರೀಡಾ ಇತಿಹಾಸದಲ್ಲಿ ಚೋಯಿ ಹೊಂಗ್-ಮನ್ ನ ನಂತರ ಇಂತಹ ಕೈಗವಸನ್ನು ಧರಿಸಿದ ಎರಡನೇ ವ್ಯಕ್ತಿಯೆನಿಸಿಕೊಂಡಿದ್ದಾರೆ.<ref>{{cite web |url=https://sports.yahoo.com/mma/news?slug=dm-ufcweighin020108&prov=yhoo&type=lgns |title=Lesnar, Mir ready to go |author=Dave Meltzer |publisher=yahoo.com |date=February 1, 2008 |accessdate=November 4, 2008 |archive-date=ಏಪ್ರಿಲ್ 11, 2008 |archive-url=https://web.archive.org/web/20080411105158/http://sports.yahoo.com/mma/news?slug=dm-ufcweighin020108&prov=yhoo&type=lgns |url-status=dead }}</ref> ''UFC 82'' ರಲ್ಲಿ, UFC ಹೆವಿವೇಟ್ ಚ್ಯಾಂಪಿಯನ್ ಹಾಗು UFC ಹಾಲ್ ಆಫ್ ಫೇಮ್ ನ ಇಂಡಕ್ಟಿ ಮಾರ್ಕ್ ಕೋಲ್ಮನ್ ಲೆಸ್ನರ್ ನ ವಿರುದ್ಧ ''UFC 87: ಸೀಕ್ ಅಂಡ್ ಡಿಸ್ಟ್ರಾಯ್'' ನಲ್ಲಿ ಸ್ಪರ್ಧಿಸುತ್ತಾರೆಂದು ಪ್ರಕಟಿಸಲಾಯಿತು.<ref name="UFC">{{cite web |url=https://sports.yahoo.com/mma/news;_ylt=AjqDKujdafUNpjAWv905ZHs9Eo14?slug=dm-ufcbud022808&prov=yhoo&type=lgns |title=UFC lines up blue-chip sponsor |author=Dave Meltzer |publisher=yahoo.com |date=February 28, 2008 |accessdate=February 29, 2008 |archive-date=ಮೇ 3, 2012 |archive-url=https://web.archive.org/web/20120503023058/http://www.wrestleview.com/viewnews.php?id=1335754751 |url-status=dead }}</ref> ತರಬೇತಿಯ ಸಮಯದಲ್ಲಾದ ಗಾಯದಿಂದ ಕೋಲ್ಮನ್ ಸ್ಪರ್ಧೆಯಿಂದ ಹಿಂದಕ್ಕೆ ಸರಿಯಬೇಕಾಯಿತು, ಹಾಗು ಇವರ ಬದಲಿಗೆ ಹೀಥ್ ಹೆರ್ರಿಂಗ್ ಲೆಸ್ನರ್ ನ ವಿರುದ್ಧ ಸೆಣೆಸಲಿದ್ದರು.<ref>{{cite web |url=http://www.mmaweekly.com/absolutenm/templates/dailynews.asp?articleid=6341&zoneid=13 |title=HEATH HERRING TO FACE BROCK LESNAR AT UFC 87 |date=May 24, 2008 |last=Pishna |first=Ken |accessdate=May 27, 2008 |publisher=MMAWeekly |archiveurl=https://web.archive.org/web/20080623052257/http://www.mmaweekly.com/absolutenm/templates/dailynews.asp?articleid=6341&zoneid=13 |archivedate=ಜೂನ್ 23, 2008 |url-status=live }}</ref> ಮೊದಲ ಹಂತ ಆರಂಭದ ಕೆಲವು ಸೆಕೆಂಡುಗಳಲ್ಲಿ, ಲೆಸ್ನರ್ ನೇರವಾಗಿ ಹೆರ್ರಿಂಗ್ ರನ್ನು ಕೆಳಕ್ಕೆ ಕೆಡುವಿದರು. ಕಾಳಗದಲ್ಲಿ ಉಳಿದಂತೆ, ಲೆಸ್ನರ್ ನೆಲೆದ ಮೇಲೆ ಸಂಪೂರ್ಣವಾಗಿ ಹೊಡೆದಾಟವನ್ನು ನಡೆಸಿ ಸರ್ವಾನುಮತದಿಂದ ಸ್ಪರ್ಧೆಯನ್ನು ಗೆದ್ದರು.<ref>{{cite web |url=http://www.ufc.com/index.cfm?fa=news.detail&gid=13945 |title=Brock Star – Lesnar Dominates Herring; Florian Decisions Huerta |date=August 10, 2008 |last=Gerbasi |first=Thomas |accessdate=September 2, 2008 |publisher=UFC}}</ref>
ನವಂಬರ್ 15ರಂದು ನಡೆಯಲಿದ್ದ UFC ಹೆವಿವೇಟ್ ಚ್ಯಾಂಪಿಯನ್ ಶಿಪ್ ನ UFC 91: ಕೌಚರ್ vs ಲೆಸ್ನರ್ ಪಂದ್ಯದಲ್ಲಿ, ಲೆಸ್ನರ್ ನ ರಾಂಡಿ ಕೌಚರ್ ರನ್ನು ಎದುರಿಸುತ್ತಾರೆ.<ref>{{cite web |url=http://nodq.com/ufc/222389802.shtml |title=Brock Lesnar vs. Randy Couture |date=September 2, 2008 |last=Spade |first=Bobby |accessdate=September 2, 2008 |publisher=NoDQ.com |archive-date=ಜೂನ್ 27, 2009 |archive-url=https://web.archive.org/web/20090627072804/http://nodq.com/ufc/222389802.shtml |url-status=dead }}</ref> ಲೆಸ್ನರ್ ಕೌಚರ್ ನನ್ನು ಎರಡನೇ ಸುತ್ತಿನಲ್ಲಿ ತಾಂತ್ರಿಕ ನಾಕ್ ಔಟ್ ವಿಧಾನದ ಮೂಲಕ ಕೌಚರ್ ರನ್ನು ಸೋಲಿಸಿ, UFC ಹೆವಿವೇಟ್ ಚ್ಯಾಂಪಿಯನ್ ಎನಿಸಿಕೊಳ್ಳುತ್ತಾರೆ.<ref>{{cite web |first=Joe |last=Hall |url=http://www.sherdog.com/news/articles/lesnar-takes-coutures-title-15178 |title=Lesnar Takes Couture's Title |work=Sherdog.com |date=November 16, 2008 |accessdate=February 10, 2009}}</ref>
ಡಿಸೆಂಬರ್ 27, 2008ರಲ್ಲಿ UFC 92ನಲ್ಲಿ ಫ್ರಾಂಕ್ ಮೀರ್ ಅಂಟೋನಿಯೋ ರೋಡ್ರಿಗೋ ನೋಗುಯೇರರನ್ನು ಮಧ್ಯಂತರ ಹೆವಿವೇಟ್ ಪ್ರಶಸ್ತಿಗಾಗಿ ಸೋಲಿಸಿ UFC 98ನಲ್ಲಿ ಅನ್ಡಿಸ್ಪ್ಯೂಟೆಡ್ UFC ಹೆವಿವೇಟ್ ಚ್ಯಾಂಪಿಯನ್ ಶಿಪ್ ಗಾಗಿ ಲೆಸ್ನರ್ ವಿರುದ್ಧ ಸೆಣೆಸಿದರು. ಮಧ್ಯಂತರ ಹೆವಿವೇಟ್ ಪ್ರಶಸ್ತಿಯನ್ನು ಗೆದ್ದ ನಂತರ, ಮೀರ್ ಗುಂಪಿನಲ್ಲಿದ್ದ ಲೆಸ್ನರ್ ರನ್ನು "ನೀನು ''ನನ್ನ'' ಬೆಲ್ಟ್ ನ್ನು ಹೊಂದಿರುವೆ" ಎಂದು ಕಿರುಚುತ್ತಾರೆ.
ಆದಾಗ್ಯೂ, ಮೀರ್ ನ ಮಂಡಿಗಾದ ಪೆಟ್ಟಿನಿಂದ, ಲೆಸ್ನರ್ ರೊಂದಿಗೆ ಪ್ರಶಸ್ತಿಗಾಗಿ ನಡೆಯಬೇಕಿದ್ದ UFC 98 ಸಂಘಟನಾ ಪಂದ್ಯವನ್ನು ಮುಂದೂಡಲಾಯಿತು. ಈ ಸುದ್ದಿಯು UFC 96ನ ಪ್ರಸಾರದ ವೇಳೆ ಬಿತ್ತರಗೊಂಡಿತು, ಇದರ ಪ್ರಕಾರ ಕುಸ್ತಿ ಪಂದ್ಯವನ್ನು ರದ್ದು ಪಡಿಸಿ UFC ಲೈಟ್-ಹೆವಿವೇಟ್ ಚ್ಯಾಂಪಿಯನ್ ಶಿಪ್ ಗಾಗಿ ರಷಾದ್ ಇವಾನ್ಸ್ vs. ಲಯೋಟೋ ಮಚಿದ ನಡುವೆ ಪಂದ್ಯವನ್ನು ಏರ್ಪಡಿಸಲಾಗಿತ್ತು."<ref>{{cite web |first=Michael David |last=Smith |url=http://mma.fanhouse.com/2008/12/27/ufc-92-live-blog-antonio-rodrigo-nogueira-vs-frank-mir-round-b/ |title=UFC 92 Live Blog: Antonio Rodrigo Nogueira vs. Frank Mir Round-by-Round Updates |work=MMAFanHouse.com |date=December 27, 2008 |accessdate=February 10, 2009 |archive-date=ಮೇ 12, 2009 |archive-url=https://web.archive.org/web/20090512154630/http://mma.fanhouse.com/2008/12/27/ufc-92-live-blog-antonio-rodrigo-nogueira-vs-frank-mir-round-b |url-status=dead }}</ref> ಜುಲೈ 11, 2009ರಂದು, ಮುಂದೂಡಲಾಗಿದ್ದ ಪಂದ್ಯದಲ್ಲಿ ಲೆಸ್ನರ್ ಮೀರ್ ವಿರುದ್ಧ UFC 100ನಲ್ಲಿ ತಾಂತ್ರಿಕ ನಾಕ್ ಔಟ್ ವಿಧಾನದ ಮೂಲಕ ಕುಸ್ತಿ ಪಂದ್ಯದ ನಿಗದಿತ ಸಮಯದಲ್ಲಿ ಜಯಗಳಿಸುತ್ತಾರೆ. 2009ರ ಈ ಗೆಲುವು ಲೆಸ್ನರ್ ಗೆ ವರ್ಷದ ಬೀಟ್ ಡೌನ್ ಗೌರವವನ್ನು ಶೆರ್ಡಾಗ್ ನೀಡಿತು. ಈ ಗೌರವವನ್ನು ಫಾರ್ರೆಸ್ಟ್ ಗ್ರಿಫ್ಫಿನ್ ರ ವಿರುದ್ಧ ಜಯಗಳಿಸಿದ ಆಂಡರ್ಸನ್ ಸಿಲ್ವನ ಜೊತೆಗೆ ಜಂಟಿಯಾಗಿ ಹಂಚಿಕೊಳ್ಳುತ್ತಾರೆ.[http://www.sherdog.com/news/articles/3/Sherdogs-2009-Misc-Awards-22093]
[http://www.sherdog.com/news/articles/3/Sherdogs-2009-Misc-Awards-22093]. ಪಂದ್ಯಾನಂತರದ ಸಮಾರಂಭದಲ್ಲಿ, ಲೆಸ್ನರ್ ತನ್ನನ್ನು ಅಪಹಾಸ್ಯ ಮಾಡುತ್ತಿದ್ದ ಗುಂಪಿನ ಮೇಲೆ ಎರಗುತ್ತಾರೆ. PPVಯ ಪ್ರಮುಖ ಆಯೋಜಕ ಬಡ್ ಲೈಟ್ ರನ್ನು ನಿಂದಿಸಿ ಮಾತನಾಡುತ್ತಾರೆ, ಆತ "ನನಗೆ ಯಾವುದೇ ಹಣವನ್ನು ನೀಡುವುದಿಲ್ಲವೆಂದು{{' "}} ಆರೋಪಿಸಿ, ಇದರ ಬದಲಿಗೆ ಕೂರ್ಸ್ ಲೈಟ್ ರ ಬಗ್ಗೆ ಪ್ರಚಾರ ಮಾಡುತ್ತಾರೆ. ನಂತರ ಆತ ಹೇಳಿದ್ದೇನೆಂದರೆ ತಾನು ತನ್ನ ಈ ಪ್ರದರ್ಶನದ ನಂತರ ತನ್ನ ಪತ್ನಿಯನ್ನೂ ಸೋಲಿಸಬಲ್ಲೆ ಎಂದು ನುಡಿದದ್ದು ಅಸಹಜವಾಗಿತ್ತು. ನಂತರದಲ್ಲಿ ತನ್ನ ಕೃತ್ಯಗಳಿಗಾಗಿ ಕುಸ್ತಿ ಪಂದ್ಯದ ನಂತರ ನಡೆದ ಮಾಧ್ಯಮ ಸಮಾಲೋಚನೆಯಲ್ಲಿ ಕ್ಷಮೆಯಾಚಿಸಿ, ಬಡ್ ಲೈಟ್ ನ ಬಾಟಲ್ ಅನ್ನು ಕೈಯಲ್ಲಿ ಹಿಡಿಯುತ್ತಾರೆ.<ref>{{cite web |url=https://sports.yahoo.com/video/player/mma/UFC/14458660;_ylt=AgbKYQFzkFC4DIBYyL7UqdA5nYcB |title=UFC 100: Lesnar and St-Pierre Post Fight PC |work=Yahoo Sports! |date=July 12, 2009 |accessdate=July 12, 2009 |archive-date=ಮೇ 3, 2012 |archive-url=https://web.archive.org/web/20120503023058/http://www.wrestleview.com/viewnews.php?id=1335754751 |url-status=dead }}</ref>
ಜನವರಿ 2009ರಲ್ಲಿ, ಬ್ರಾಕ್ ಲೆಸ್ನರ್ ಪೂರಕ ಆಹಾರ ತಯಾರಕರಾದ ಡೈಮಟೈಜ್ ನ್ಯೂಟ್ರಿಶನ್ ನೊಂದಿಗೆ ಜಾಹೀರಾತು ಒಪ್ಪಂದವನ್ನು ಮಾಡಿಕೊಂಡರು. ಡೈಮಟೈಜ್ ಎಕ್ಸ್ಪ್ಯಾಂಡ್ ಹಾಗು ಎನರ್ಜೈಜ್ಡ್ ಎಕ್ಸ್ಪ್ಯಾಂಡ್ ನ ಡಬ್ಬಗಳಲ್ಲಿ ಲೆಸ್ನರ್ ತರಬೇತಿ ಪಡೆಯುತ್ತಿರುವ ದೃಶ್ಯಾವಳಿಯನ್ನು ಒಳಗೊಂಡ ಒಂದು CD ಒಳಗೊಂಡಿತ್ತು.<ref>{{cite web|url=http://mmawaves.com/2009/06/05/brock-lesnar-training-footage-inside-dymatize-nutrition-products/|title=Brock Lesnar Training Footage Inside Dymatize Nutrition Products|publisher=MMAWaves.com|access-date=2011-01-10|archive-date=2009-10-31|archive-url=https://web.archive.org/web/20091031205836/http://mmawaves.com/2009/06/05/brock-lesnar-training-footage-inside-dymatize-nutrition-products/|url-status=dead}}</ref>
ಜುಲೈ 1, 2009ರಲ್ಲಿ, UFC 104ರ ಶೇನ್ ಕಾರ್ವಿನ್ vs. ಕೈನ್ ವೆಲಾಸ್ಕ್ವೆಸ್ ನಡುವಿನ ಪಂದ್ಯದ ವಿಜೇತನು ಬ್ರಾಕ್ ಲೆಸ್ನರ್ ರನ್ನು ಎರಡನೇ ಬಾರಿ ತನ್ನ ಪಟ್ಟವನ್ನು ಉಳಿಸಿಕೊಳ್ಳಲು ಇನ್ನೂ ನಿರ್ಧಾರವಾಗದ ಒಂದು ದಿನ ಎದುರಿಸುತ್ತಾರೆಂದು ಪ್ರಕಟಿಸಲಾಯಿತು; ಆದಾಗ್ಯೂ UFC ನಂತರ ಸ್ಪರ್ಧಾ ಪಂದ್ಯಾವಳಿಯನ್ನು ಮರು ಪರಿಗಣನೆ ಮಾಡಿತು, ಆಗ ಲೆಸ್ನರ್ ನವೆಂಬರ್ 21ರಂದು ''UFC 106'' ರಲ್ಲಿ ಶೇನ್ ಕಾರ್ವಿನ್ ವಿರುದ್ಧ ತಮ್ಮ ಪಟ್ಟವನ್ನು ಉಳಿಸಿಕೊಳ್ಳಲು ತಯಾರಿ ನಡೆಸಿದರು.<ref>[http://www.sherdog.com/news/news/lesnar-carwin-to-headline-ufc-106-19217 ಲೆಸ್ನರ್ - ಕಾರ್ವಿನ್ ಟು ಹೆಡ್ಲೈನ್ UFC 106]</ref>
====ಅನಾರೋಗ್ಯ====
ಅಕ್ಟೋಬರ್ 26, 2009ರಲ್ಲಿ, ಲೆಸ್ನರ್ ತಮ್ಮ ಅನಾರೋಗ್ಯದ ಕಾರಣದಿಂದ UFC 106ರಿಂದ ಹೊರಬಿದ್ದರೆಂದು ಪ್ರಕಟಿಸಲಾಯಿತು, ಇದರಂತೆ UFC ಹೆವಿವೇಟ್ ಚ್ಯಾಂಪಿಯನ್ ಶಿಪ್ ಗಾಗಿ ಶೇನ್ ಕಾರ್ವಿನ್ ರನ್ನು ಎದುರಿಸಬೇಕಿತ್ತು. UFC ಅಧ್ಯಕ್ಷ ಡಾನ ವೈಟ್, ಬ್ರಾಕ್ ಮೂರು ವಾರಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆಂದು ಹೇಳಿದರು, ಈ ರೀತಿ ದೀರ್ಘಾವಧಿಯಲ್ಲಿ ಅವರು ಎಂದಿಗೂ ಅನಾರೋಗ್ಯದಿಂದ ಬಳಲಿಲ್ಲ, ಅಲ್ಲದೇ ಇದರಿಂದ ಚೇತರಿಸಿಕೊಳ್ಳಲು ಅವರಿಗೆ ಸ್ವಲ್ಪ ಸಮಯ ಹಿಡಿಯುತ್ತದೆಂದು ಸಮರ್ಥಿಸಿಕೊಂಡರು; ಕಾರ್ವಿನ್ ರೊಂದಿಗಿನ ಅವರ UFC 108 ಪಂದ್ಯವನ್ನು 2010ರ ಆರಂಭದಲ್ಲಿ ಮತ್ತೆ ಆಯೋಜಿಸಲಾಯಿತು.<ref>{{cite web |url=http://middleeasy.com/index.php?option=com_content&view=article&id=879:brock-lesnar-cancels-his-ufc-106-fight-with-shane-carwin&catid=35:events&Itemid=1 |title=Brock Lesnar CANCELS his UFC 106 fight with Shane Carwin |accessdate=2010-07-05 |publisher=MIDDLEEASY.com |date=2009-10-26}}</ref>
ಲೆಸ್ನರ್ ಆರಂಭದಲ್ಲಿ ಕೆನಡಾದಲ್ಲಿ ಚಿಕಿತ್ಸೆಯನ್ನು ಪಡೆದರು, ಆದರೆ ನಂತರದಲ್ಲಿ ವರದಿಗಾರರಿಗೆ, ಮನಿತೋಬ ಆಸ್ಪತ್ರೆಯಲ್ಲಿ ಅಸಮರ್ಪಕ ವೈದ್ಯಕೀಯ ಸಲಕರಣೆಯಿಂದ "ಕೀಳು ಮಟ್ಟದ ಚಿಕಿತ್ಸೆ" ಪಡೆದುದ್ದಾಗಿ ಹೇಳಿಕೊಂಡರು, ಜೊತೆಗೆ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಪಡೆದ ಉತ್ತಮ ಚಿಕಿತ್ಸೆಯು ಅವರ ಜೀವವನ್ನು ಉಳಿಸಿದ್ದಾಗಿ ಹೇಳಿಕೊಂಡರು.
ಲೆಸ್ನರ್, ತಾನೊಬ್ಬ ಕನ್ಸರ್ವೇಟಿವ್ ಪಕ್ಷದವನಾಗಿದ್ದು, US ರಿಪಬ್ಲಿಕನ್ ಪಕ್ಷವನ್ನು ಬೆಂಬಲಿಸುವುದಾಗಿ ವಿವರಿಸಿದ್ದಾರೆ, ಜೊತೆಗೆ ಕೆನೆಡಿಯನ್ ಮಾದರಿಯ ಆರೋಗ್ಯ ಕಾಳಜಿಯನ್ನು ಟೀಕಿಸುವುದರ ಜೊತೆಗೆ ತನ್ನ ಅನುಭವವನ್ನು "ಅಮೆರಿಕ ಸಂಯುಕ್ತ ಸಂಸ್ಥಾನದ ವೈದ್ಯರ ಪರವಾಗಿ ಮಾತನಾಡುವ ಪ್ರಯತ್ನದಲ್ಲಿ, ಅಲ್ಲಿನ ವೈದ್ಯರುಗಳು ಆರೋಗ್ಯ ಕಾಳಜಿಗೆ ಸಂಬಂಧಿಸಿದಂತೆ ಅವರು ಯಾವುದೇ ಸುಧಾರಣೆಯನ್ನು ಒಪ್ಪುವುದಿಲ್ಲ ಹಾಗು ನಾನೂ ಸಹ ಇದಕ್ಕೆ ಸಮ್ಮತಿಸುತ್ತೇನೆ."<ref>{{cite web |url=http://www.startribune.com/yourvoices/82274582.html |title=Brock Lesnar's next fight: Obamacare and Canadian health care |accessdate=2010-07-05 |publisher=STARTRIBUNE.com |date=2010-01-21 |archive-date=2010-01-24 |archive-url=https://web.archive.org/web/20100124100809/http://www.startribune.com/yourvoices/82274582.html |url-status=dead }}</ref>
ನವೆಂಬರ್ 4ರಂದು, ಲೆಸ್ನರ್ ಏಕಕೋಶವ್ಯಾಧಿಯಿಂದ ಬಳಲುತ್ತಿರುವುದನ್ನು ದೃಢಪಡಿಸಲಾಯಿತು, ಅಲ್ಲದೇ ಕಾರ್ವಿನ್ ನೊಂದಿಗಿನ ಕುಸ್ತಿ ಪಂದ್ಯ ಆಡಲು ಆತ ಮತ್ತಷ್ಟು ದಿವಸ ಕಾಯಬೇಕೆಂದು ಹೇಳಲಾಯಿತು, ಈ ರೀತಿಯಾಗಿ UFC 108 ಪಂದ್ಯವನ್ನು ರದ್ದುಪಡಿಸಲಾಯಿತು.<ref>{{cite web |url=http://middleeasy.com/index.php?option=com_content&view=article&id=938:brock-lesnar-has-the-kissing-disease-out-of-ufc-108&catid=35:events&Itemid=1 |title=Brock Lesnar has the kissing disease, out of UFC 108 |accessdate=2010-07-05 |publisher=MIDDLEEASY.com |date=2009-11-04}}</ref> ನವೆಂಬರ್ 14ರಂದು ನಡೆದ UFC 105 ಪಂದ್ಯದ ನಂತರದ ಸಮಾಲೋಚನೆಯಲ್ಲಿ, ಡಾನ, "ಅವರು ಅನಾರೋಗ್ಯದಿನ ಬಳಲುತ್ತಿದ್ದರು ಹಾಗು ಅವರು ಯಾವುದೇ ಸಮಯದಲ್ಲಾದರೂ ಗುಣವಾಗಿ ಆಡಲು ಹಿಂದಿರುಗಬಹುದೆಂದು" ಹೇಳಿದರು ಹಾಗು ಮಧ್ಯಂತರ ಪ್ರಶಸ್ತಿಗಾಗಿ ಪಂದ್ಯವನ್ನು ಆಯೋಜಿಸಬೇಕೆಂದು ಹೇಳಿದರು.<ref>{{cite web|url=http://www.sherdog.com/news/news/White-No-Return-in-Sight-for-Ill-Lesnar-20949 |title=White: No Return in Sight for Ill Lesnar |work=sherdog.com |date=November 14, 2009 |accessdate=November 15, 2009 | last = Savage
| first = Greg}}</ref> ಏಕಕೊಶವ್ಯಾಧಿಯ ಜೊತೆಯಲ್ಲಿ, ಲೆಸ್ನರ್ ತೀವ್ರತರವಾಗಿ ದೊಡ್ಡ ಕರುಳಿನ ಉರಿಯೂತದಿಂದ ಬಳಲುತ್ತಿರುವ ಬಗ್ಗೆ ಬಹಿರಂಗಪಡಿಸಲಾಯಿತು, ಇದು ಕರುಳಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಇದಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು.<ref>{{cite news |url=http://www.thestar.com/sports/article/726440--lesnar-needs-surgery-ufc-boss-says |title= Lesnar needs surgery, UFC boss says |publisher=torontostar.com |accessdate=2009-11-16 | location=Toronto | first=Cathal | last=Kelly | date=November 16, 2009}}</ref> ಮತ್ತಷ್ಟು ಪರೀಕ್ಷೆಗಳ ನಂತರ, ನವೆಂಬರ್ 16ರಂದು, ಕಿಬೊಟ್ಟೆಗೆ ಅಮೇಧ್ಯವು ಒಳನುಗ್ಗಿ ನೋವನ್ನು, ಕೀವನ್ನು ಉಂಟುಮಾಡುತ್ತಿದ್ದ ಕರುಳಿನ ರಂಧ್ರವನ್ನು ಮುಚ್ಚಿಹಾಕಲು ಲೆಸ್ನರ್ ಶಸ್ತ್ರಚಿಕಿತ್ಸೆಗೆ ಒಳಪಡುತ್ತಾರೆ, ಹಾಗು ಅವರ ರೋಗ ಪ್ರತಿರಕ್ಷಣಾ ವ್ಯವಸ್ಥೆಯು ಮಿತಿ ಮೀರಿ ಏಕಕೋಶವ್ಯಾಧಿಯ ಕಾಯಿಲೆಯ ಹುಟ್ಟಿಗೆ ಕಾರಣವಾಯಿತು. ಲೆಸ್ನರ್ ರ ಶರೀರ ವ್ಯವಸ್ಥೆಗೆ ಹಾನಿಯಾಗುವ ಮಟ್ಟದಿಂದ, ವೈದ್ಯರು ಕರುಳಿನ ಸ್ಥಿತಿಗತಿಯ ಬಗ್ಗೆ ವರ್ಷ ಪೂರ್ತಿ ನಿಗಾವಹಿಸಬೇಕೆಂದು ಅಂದಾಜಿಸಿದರು.<ref>{{cite web |url=https://sports.yahoo.com/mma/news?slug=dw-white111809 |title=UFC boss faces biggest promotional test |accessdate=2010-07-05 |publisher=SPORTS.YAHOO.com |date=2009-11-18 |archive-date=2011-09-10 |archive-url=https://web.archive.org/web/20110910200756/http://sports.yahoo.com/mma/news?slug=dw-white111809 |url-status=dead }}</ref>
====ವಾಪಸಾತಿ ====
ಜನವರಿ 2010ರಲ್ಲಿ, ಲೆಸ್ನರ್ ESPN ಸ್ಪೋರ್ಟ್ಸ್ ಸೆಂಟರ್ ನಲ್ಲಿ 2010ರ ಬೇಸಿಗೆಯಲ್ಲಿ UFCಗೆ ಮರುಳಲು ಉದ್ದೇಶಿಸಿರುವುದಾಗಿ ಪ್ರಕಟಿಸುತ್ತಾರೆ.<ref>{{cite web|url=http://mmajunkie.com/news/17623/after-medical-miracle-champ-brock-lesnar-plans-summer-return-to-ufc-action.mma|title=After medical "miracle," champ Brock Lesnar plans summer return to UFC action|accessdate=2010-07-05|publisher=MMAKJUNKIE.com|date=2010-01-20|archiveurl=https://archive.today/20120526231113/http://mmajunkie.com/news/17623/after-medical-miracle-champ-brock-lesnar-plans-summer-return-to-ufc-action.mma|archivedate=2012-05-26|url-status=live}}</ref> ಫ್ರ್ಯಾಂಕ್ ಮೀರ್ ಹಾಗು ಶೇನ್ ಕಾರ್ವಿನ್ ರ ನಡುವೆ ಪಂದ್ಯವು ಮಾರ್ಚ್ 27ರಂದು UFC 111ರಲ್ಲಿ ನಡೆಯುತ್ತದೆ, ಇದರಲ್ಲಿ UFC ಮಧ್ಯಂತರ ಹೆವಿವೇಟ್ ಚ್ಯಾಂಪಿಯನ್ ಯಾರೆಂದು, ಹಾಗು ಬ್ರಾಕ್ ನ ಮುಂದಿನ ಎದುರಾಳಿ ಯಾರೆಂದು ನಿರ್ಧಾರವಾಗುತ್ತದೆ.<ref>{{cite web |url=http://mmajunkie.com/news/17624/white-says-lesnar-could-return-for-ufc-114-champ-welcomes-fight-with-stalker-mir.mma |title=White says Lesnar could return for UFC 114; champ welcomes fight with "stalker" Mir |accessdate=2010-07-05 |publisher=MMAJUNKIE.com |date=2010-01-20 |archiveurl=https://web.archive.org/web/20100122231736/http://mmajunkie.com/news/17624/white-says-lesnar-could-return-for-ufc-114-champ-welcomes-fight-with-stalker-mir.mma |archivedate=2010-01-22 |url-status=live }}</ref> ಶೇನ್ ಕಾರ್ವಿನ್ ಫ್ರ್ಯಾಂಕ್ ಮೀರ್ ರನ್ನು ಮೊದಲ ಸುತ್ತಿನಲ್ಲಿ KO ಮೂಲಕ ಸೋಲಿಸಿ, ಹೊಸ ಮಧ್ಯಂತರ ಚ್ಯಾಂಪಿಯನ್ ಎನಿಸಿಕೊಳ್ಳುತ್ತಾರೆ. ಪಂದ್ಯದ ನಂತರ, ಬ್ರಾಕ್ ಅಖಾಡಕ್ಕೆ ಬಂದು, "ಇದು ಉತ್ತಮ ಪಂದ್ಯವಾಗಿತ್ತು, ಆದರೆ ಇವರು ಧರಿಸಿರುವ ಬೆಲ್ಟ್ ಕೇವಲ ಬೆಲ್ಟ್ ಆಗಿದ್ದು, ನನ್ನ ಬಳಿ ನಿಜವಾದ ಚ್ಯಾಂಪಿಯನ್ ಶಿಪ್ ಬೆಲ್ಟ್ ಇದೆಯೆಂದು" ಹೇಳುತ್ತಾರೆ.<ref>{{cite web |url=http://www.ufc.com/index.cfm?fa=news.detail&gid=79761 |title=Main Card: Carwin Crushes Mir, Wins Interim Heavy Title|accessdate=2010-07-05 |publisher=UFC.com |date=2010-03-28}}</ref>
ಲೆಸ್ನರ್ UFC 116ರಲ್ಲಿ ಹೆವಿವೇಟ್ ಪಟ್ಟವನ್ನು ಸಮನಾಗಿಸಲು ಶೇನ್ ಕಾರ್ವಿನ್ ನೊಂದಿಗೆ ಹೋರಾಡುತ್ತಾರೆ.<ref>{{cite web |url=http://www.sherdog.com/news/news/Lesnar-Carwin-Targeted-for-July-23507 |title=Lesnar-Carwin Targeted for July|accessdate=2010-07-05 |publisher=SHERDOG.com |date=2010-03-28}}</ref> ಮೊದಲ ಸುತ್ತಿನ ಆರಂಭದಲ್ಲಿ ಕಾರ್ವಿನ್ ಇವರನ್ನು ಬಲವಾಗಿ ಗುದ್ದಿದಾಗ, ಲೆಸ್ನರ್ ನೆಲದ ಮೇಲೆ ಬಿದ್ದು ಆತನಿಗೇ ಗುದ್ದುವ ಮೂಲಕ ಆಕ್ರಮಣ ಮಾಡುತ್ತಾರೆ. ಎರಡನೇ ಸುತ್ತಿನ ಆರಂಭದಲ್ಲಿ, ಲೆಸ್ನರ್ ಕಾರ್ವಿನ್ ರನ್ನು ಗುದ್ದಿ ನೆಲದ ಮೇಲೆ ಬೀಳಿಸಿ, ಸಂಪೂರ್ಣವಾಗಿ ಆಕ್ರಮಿಸಿಕೊಂಡು, ನಂತರ ನಿಯಂತ್ರಣಕ್ಕಾಗಿ ಪಕ್ಕಕ್ಕೆ ಚಲಿಸುತ್ತಾರೆ, ಜೊತೆಯಲ್ಲಿಯೇ ಆರ್ಮ್ ಟ್ರಯಾಂಗಲ್ ಚೋಕ್ ನಿಂದ ಹೊಡೆದಾಟವನ್ನು ಕೊನೆಗೊಳಿಸುತ್ತಾರೆ. ವಿಜಯಮಾಲೆಯೊಂದಿಗೆ, ಲೆಸ್ನರ್ ಮತ್ತೊಮ್ಮೆ ಅನ್ಡಿಸ್ಪ್ಯೂಟೆಡ್ UFC ಹೆವಿವೇಟ್ ಚ್ಯಾಂಪಿಯನ್ ಎನಿಸಿಕೊಂಡು, ತನ್ನ ಮೊದಲ UFC ಸಬ್ಮಿಶನ್ ಆಫ್ ದಿ ನೈಟ್ ಗಳಿಸುತ್ತಾರೆ, ಆಗ ಇದು ಕಾರ್ವಿನ್ ಗೆ ಇದು ಮೊದಲ ಸೋಲಾಗಿರುತ್ತದೆ.
====ಪಟ್ಟವನ್ನು ಕಳೆದುಕೊಳ್ಳುವುದು ====
ಲೆಸ್ನರ್ ರ ಮುಂದಿನ ಪಂದ್ಯವನ್ನು UFC 121 ಸೋಲನ್ನೇ ಅನುಭವಿಸದ ಅಗ್ರ ಸ್ಪರ್ಧಿ ಕೈನ್ ವೆಲಾಸ್ಕ್ವೆಸ್ ವಿರುದ್ಧ ಅನಹೆಯಿಂ, ಕ್ಯಾಲಿಫೋರ್ನಿಯದಲ್ಲಿ ಅಕ್ಟೋಬರ್ 23, 2010ರಲ್ಲಿ ಆಯೋಜಿಸಲಾಗಿತ್ತು.<ref>{{cite web |url=http://www.mmafighting.com/2010/07/09/brock-lesnar-vs-cain-velasquez-signed-for-ufc-121/ |title=Brock Lesnar, Cain Velasquez Agree to Fight at UFC 121 |publisher=MMAFighting.com |date=2010-07-09}}</ref> ಡಾನ ವೈಟ್, ಸ್ಪೋರ್ಟ್ಸ್ ನೇಶನ್ ಮೂಲಕ UFCಯು, UFC 121ರಲ್ಲಿ ಲೆಸ್ನರ್ vs. ವೆಲಾಸ್ಕ್ವೆಸ್ ವಿರುದ್ಧದ ಪಂದ್ಯವನ್ನು ಪ್ರಸಾರ ಮಾಡಲು UFC ಪ್ರೈಮ್ ಟೈಮ್ ನ್ನು ಮತ್ತೆ ಆರಂಭಿಸಲಿದೆಯೆಂದು ಪ್ರಕಟಿಸಿದರು.<ref>{{cite web |url=http://www.bloodyelbow.com/2010/8/25/1650475/via-sportsnation-chat-w-dana |title=Brock Lesnar, Cain Velasquez UFC Primtime |publisher=MMAFighting.com |date=2010-08-26 |access-date=2011-01-10 |archive-date=2010-08-28 |archive-url=https://web.archive.org/web/20100828104050/http://www.bloodyelbow.com/2010/8/25/1650475/via-sportsnation-chat-w-dana |url-status=dead }}</ref> ಲೆಸ್ನರ್, ಅಕ್ಟೋಬರ್ 23, 2010ರಲ್ಲಿ ನಡೆದ UFC 121ರ ಮೊದಲ ಹಂತದಲ್ಲಿ TKO ಮೂಲಕ ವೆಲಾಸ್ಕ್ವೆಸ್ ನ್ನು ಸೋಲಿಸಿ UFC ಹೆವಿವೇಟ್ ಚ್ಯಾಂಪಿಯನ್ ಶಿಪ್ ನ್ನು ಗೆಲ್ಲುತ್ತಾರೆ.<ref>{{cite web|url=http://www.cdn.sherdog.com/news/news/UFC-121-Results-amp-Live-Play-by-Play-27640|title=UFC 121 Results & Live Play-by-Play|accessdate=2010-10-27|publisher=SHERDOG.com|date=2010-10-23|archive-date=2010-10-27|archive-url=https://web.archive.org/web/20101027082058/http://www.cdn.sherdog.com/news/news/UFC-121-Results-amp-Live-Play-by-Play-27640|url-status=dead}}</ref>
====UFCಯನ್ನು ತ್ಯಜಿಸಿ WWEಗೆ ಹಿಂದಿರುಗುವ ಬಗ್ಗೆ ವದಂತಿಗಳು ====
UFC 121ರಲ್ಲಿ ವೆಲಾಸ್ಕ್ವೆಸ್ ನ ಸೋಲಿನೊಂದಿಗೆ, ಲೆಸ್ನರ್ ಆಕ್ಟಗನ್ ನಿಂದ ತನ್ನ ನಿರ್ಗಮನದ ವೇಳೆ WWEನ ಅಂಡರ್ ಟೇಕರ್ ಮಾರ್ಕ್ ಕಾಲವೇಯನ್ನು ಸಂಧಿಸುತ್ತಾರೆ. ಕಾಲವೇ ಮತ್ತೊಮ್ಮೆ ಅಖಾಡಕ್ಕೆ ಇಳಿಯುವ ಬಗ್ಗೆ ಲೆಸ್ನರ್ ಗೆ ಈ ಪ್ರಸ್ತಾಪವನ್ನು ಮುಂದಿಡುತ್ತಾರೆ. ಇದರಿಂದ ಏಪ್ರಿಲ್ 2011ರ WWE ರೆಸಲ್ಮೇನಿಯ XXVIIಗಾಗಿ WWE ಲೆಸ್ನರ್ ಗೆ ಕಾಲವೇ ವಿರುದ್ಧ ವೃತ್ತಿಪರ ಕುಸ್ತಿ ಪಂದ್ಯದಲ್ಲಿ ಆಡಲು ಆಹ್ವಾನ ನೀಡುತ್ತಿದೆಂಬ ವದಂತಿಗಳು ಹಬ್ಬಿದವು. UFC ಅಧ್ಯಕ್ಷ ಡಾನ ವೈಟ್, ಲೆಸ್ನರ್ ತಮ್ಮೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಯಾವುದೇ ರೀತಿಯಲ್ಲಿ WWE ಪ್ರಚಾರದಲ್ಲಿ ಭಾಗವಹಿಸಲು ತಾವು ಅವಕಾಶ ನೀಡುವುದಿಲ್ಲವೆಂಬ ಹೇಳಿಕೆ ನೀಡಿ ಈ ಎಲ್ಲ ವದಂತಿಗಳಿಗೂ ತೆರೆಯೆಳೆಯುತ್ತಾರೆ.<ref>{{cite web |url=http://mmaweekly.com/ufc-president-dana-white-says-brock-lesnar-not-going-to-wwe-for-wrestlemania |title=UFC President Dana White Says Brock Lesnar Not Going To WWE For Wrestlemania |publisher=MMAWeekly.com |date=2010-12-29}}</ref>
==ವೈಯಕ್ತಿಕ ಜೀವನ==
ಲೆಸ್ನರ್ ಸೌತ್ ಡಕೋಟದ ಒಂದು ತೋಟದಲ್ಲಿ ತಮ್ಮ ಬಾಲ್ಯವನ್ನು ಕಳೆಯುತ್ತಾರೆ, ಹಾಗು ನಂತರದಲ್ಲಿ ತಮ್ಮ ಹದಿನೇಳನೆಯ ವಯಸ್ಸಿನಲ್ಲಿ ನ್ಯಾಷನಲ್ ಗಾರ್ಡ್ ಗೆ ಸೇರ್ಪಡೆಯಾಗುತ್ತಾರೆ.<ref name="Brock Lesnar interview" /> ಜನವರಿ 2001ರಲ್ಲಿ, ಸ್ಟಿರಾಯ್ಡ್ ಎಂದು ಕರೆಯಲ್ಪಡುವ ವಸ್ತುಗಳನ್ನು ಅಗಾಧ ಪ್ರಮಾಣದಲ್ಲಿ ಹೊಂದಿರುವ ಕಾರಣಕ್ಕಾಗಿ ಲೆಸ್ನರ್ ಬಂಧನಕ್ಕೆ ಒಳಗಾಗುತ್ತಾರೆ. ಪತ್ತೆಯಾದ ವಸ್ತುವು ನಂತರದಲ್ಲಿ ನ್ಯಾಯಸಮ್ಮತವಾದ ಬೆಳವಣಿಗೆ ಹಾರ್ಮೋನುಗಳು ಎಂದು ಪತ್ತೆಯಾದಾಗ ಈ ಆರೋಪವನ್ನು ಕೈಬಿಡಲಾಯಿತು. ಅವರ ಪರ ವಕೀಲರು ನಂತರ ಬೆಳವಣಿಗೆ ಹಾರ್ಮೋನುಗಳು "ವಿಟಮಿನ್ ಮಾದರಿಯ ವಸ್ತುವೆಂದು" ವಿವರಿಸುತ್ತಾರೆ.<ref>{{cite web |url=http://www.thesmokinggun.com/mugshots/celebrity/sports/brock-lesnar|title=Brock Lesnar arrested in January 2001 |publisher=The Smoking Gun |accessdate=April 26, 2007}}</ref>
ಲೆಸ್ನರ್ ಗೆ ತನ್ನ ಹಿಂದಿನ-ಗೆಳತಿ, ನಿಕೋಲ್ ಳಿಂದ ಏಪ್ರಿಲ್ 10, 2002ರಲ್ಲಿ ಜನಿಸಿದ ಮ್ಯಾ ಲಿನನ್ ಎಂಬ ಪುತ್ರಿ ಇದ್ದಾಳೆ.<ref>{{cite web |url=http://sports.espn.go.com/nfl/news/story?id=1830855 |title=Grappling with his future |publisher=ESPN |accessdate=May 7, 2007}}</ref> ಅವರು ರೇನ "ಸ್ಯಾಬಲ್" ಮೆರೋಳೊಂದಿಗೆ ಸಂಬಂಧ ಆರಂಭಿಸಲು 2003ರಲ್ಲಿ ನಿಕೋಲ್ ಳನ್ನು ತ್ಯಜಿಸುತ್ತಾರೆ, ಈಕೆ ಆಗಷ್ಟೇ ಮಾರ್ಕ್ ಮೆರೋನಿಂದ ವಿಚ್ಛೇದನ ಪಡೆದಿರುತ್ತಾಳೆ. ಲೆಸ್ನರ್ ಹಾಗು ಮೆರೋ 2004ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡು 2005ರಲ್ಲಿ ಬೇರೆಯಾಗುತ್ತಾರೆ, ಒಂದು ವರ್ಷದ ಬಳಿಕ ಮತ್ತೆ ಒಂದಾಗಿ ಮೇ 6, 2006ರಲ್ಲಿ ಮದುವೆಯಾಗುತ್ತಾರೆ.<ref>{{cite web |url=http://www.lovetripper.com/newswire/61153-sable.html |title=Sable and Brock Lesnar's Wedding |publisher=Love Tripper |accessdate=May 7, 2007 |archive-date=ಜುಲೈ 24, 2011 |archive-url=https://web.archive.org/web/20110724013504/http://www.lovetripper.com/newswire/61153-sable.html |url-status=dead }}</ref> ಲೆಸ್ನರ್, ಮೆರೋಳ ಎಂಬ ಮಗುವಿಗೆ ಮಲತಂದೆಯಾಗಿದ್ದಾರೆ: ಮೆರೋ ಹಾಗು ಆಕೆಯ ದಿವಂಗತ ಪತಿ ವಾಯ್ನೆ ರಿಚರ್ಡ್ಸನ್ ಗೆ ಜನಿಸಿದ ಮರಿಯಾ ಎಂಬ ಮಲಮಗಳು.<ref>{{cite web |url=http://prowrestling.about.com/od/wrestlerprofiles/p/sableprofile.htm |title=Sable |last=Cohen |first=Eric |accessdate=March 21, 2008 |publisher=About.com |archive-date=ಜುಲೈ 7, 2011 |archive-url=https://web.archive.org/web/20110707075547/http://prowrestling.about.com/od/wrestlerprofiles/p/sableprofile.htm |url-status=dead }}</ref> ದಂಪತಿಗೆ, ಜೂನ್ 2009ರಲ್ಲಿ ಟರ್ಕ್ ಹೆಸರಿನ ಪುತ್ರ ಜನಿಸಿದ.<ref>{{cite web|url=http://heymanhustle.craveonline.com/blogs/21006-brock-lesnar-craves-ultimate-vengeance|title=Brock Lesnar Craves Ultimate Vengeance|accessdate=2009-07-13|publisher=CRAVEONLINE|date=2009-07-10|archive-date=2009-07-13|archive-url=https://web.archive.org/web/20090713013251/http://heymanhustle.craveonline.com/blogs/21006-brock-lesnar-craves-ultimate-vengeance|url-status=dead}}</ref> ದಂಪತಿ ಜುಲೈ 2010ರಲ್ಲಿ ತಮ್ಮ ಎರಡನೇ ಮಗುವನ್ನು ಪಡೆದರು.<ref>{{cite web|url= http://www.sportingnews.com/blog/The_Rumble/entry/view/57377/lesnar_talks_mir,_july_return_to_ufc|title= Lesnar Talks Mir, July Return to UFC|accessdate= 2010-02-|publisher= SportingNews.com|date= 2010-02-26|archive-date= 2010-05-29|archive-url= https://web.archive.org/web/20100529031830/http://www.sportingnews.com/blog/The_Rumble/entry/view/57377/lesnar_talks_mir,_july_return_to_ufc|url-status= dead}}</ref>
ಲೆಸ್ನರ್ ಹಲವಾರು ಟ್ಯಾಟೂಗಳನ್ನು ಹೊಂದಿದ್ದಾರೆ, ಇದರಲ್ಲಿ ಪ್ರಮುಖವಾದುದೆಂದರೆ ಬೆನ್ನಿನ ಮಧ್ಯಭಾಗದಲ್ಲಿ ಹಾಕಿಸಿಕೊಂಡಿರುವ ವಿಲಕ್ಷಣ ಮಾದರಿಯ ತಲೆಬುರುಡೆ ಹಚ್ಚೆ ಹಾಗು ಎದೆಯ ಮೇಲೆ ಹಾಕಿಸಿಕೊಂಡಿರುವ ದೊಡ್ಡ ಕತ್ತಿಯ ಹಚ್ಚೆ.<ref name="city pages" />
ಲೆಸ್ನರ್ ''WWE ಸ್ಮ್ಯಾಕ್ ಡೌನ್!'' ವಿಡಿಯೋ ಗೇಂನಲ್ಲಿ ಕಾಣಿಸಿಕೊಂಡಿದ್ದಾರೆ. ''ಹಿಯರ್ ಕಮ್ಸ್ ದಿ ಪೆಯ್ನ್'' ಎಂಬುದು, ಮಾಜಿ WWE ನಿರೂಪಕ ಟ್ಯಾಜ್ ಲೆಸ್ನರ್ ಗೆ ವಿಶೇಷಣವಾಗಿ, "ಹಿಯರ್ ಕಮ್ಸ್ ದಿ ಪೆಯ್ನ್" ಎಂದು ಉಲ್ಲೇಖಿಸಿದ್ದಾರೆ.<ref>{{cite web |url=http://www.wrestling101.com/101/article/USProfiles/114/ |title=Brock Lesnar profile |publisher=Wrestling 101 |quote=The champion is now meaner and stronger than ever, and no matter who is on the other side of the ring, they better be careful, because in the words of Tazz... "Here comes the Pain." |accessdate=April 21, 2007 |archive-date=ಜುಲೈ 22, 2011 |archive-url=https://web.archive.org/web/20110722190545/http://www.wrestling101.com/101/article/USProfiles/114/ |url-status=dead }}</ref> ಲೆಸ್ನರ್ ಕಾಣಿಸಿಕೊಂಡ ಇತರ ವಿಡಿಯೋ ಗೇಂಗಳಲ್ಲಿ'' WWE ಸ್ಮ್ಯಾಕ್ ಡೌನ್!'' ಸಹ ಸೇರಿದೆ.''ಷಟ್ ಯುವರ್ ಮೌತ್'', ''WWE ರೆಸಲ್ಮೆನಿಯ XIX'', ''WWE ಕ್ರಷ್ ಹವರ್'', ''ಮ್ಯಾಡೆನ್ NFL 06'', ''UFC 2009 ಅನ್ಡಿಸ್ಪ್ಯೂಟೆಡ್'', ''UFC ಅನ್ಡಿಸ್ಪ್ಯೂಟೆಡ್ 2010'', ಹಾಗು ''ರೆಸಲ್ ಕಿಂಗ್ಡಂ'' ನ ರೂಪಾಂತರವಾದ ಪ್ಲೇಸ್ಟೇಶನ್ 2.<ref>{{cite web |url=http://ps2.ign.com/articles/376/376647p1.html |title=SmackDown Countdown: Brock Lesnar |publisher=IGN |accessdate=May 6, 2007 |archive-date=ಜೂನ್ 4, 2011 |archive-url=https://web.archive.org/web/20110604125848/http://ps2.ign.com/articles/376/376647p1.html |url-status=dead }}</ref><ref>{{cite web |url=http://www.gamewinners.com/gamecube/WWECrushHour.htm |title=WWE Crush Hour cheats |publisher=Game Winners |accessdate=May 6, 2007 |archive-date=ಮೇ 24, 2007 |archive-url=https://web.archive.org/web/20070524004426/http://www.gamewinners.com/gamecube/WWECrushHour.htm |url-status=dead }}</ref><ref>{{cite web |url=http://www.gamesradar.com/pc/madden-nfl-06/cheats-guides-faqs/g-2005120715584427496337 |title=Madden NFL 06 cheats |publisher=GamesRadar |accessdate=May 6, 2007 |archive-date=ಜೂನ್ 16, 2011 |archive-url=https://web.archive.org/web/20110616051713/http://www.gamesradar.com/pc/madden-nfl-06/cheats-guides-faqs/g-2005120715584427496337 |url-status=dead }}</ref><ref>{{cite web |url=http://www.ncsxshop.com/cgi-bin/shop/SLPM-66401.html |title=Wrestle Kingdom |publisher=National Console Support |accessdate=May 6, 2007 |archive-date=ಸೆಪ್ಟೆಂಬರ್ 28, 2007 |archive-url=https://web.archive.org/web/20070928161217/http://www.ncsxshop.com/cgi-bin/shop/SLPM-66401.html |url-status=dead }}</ref> UFC ಅನ್ಡಿಸ್ಪ್ಯೂಟೆಡ್ 2010ರ ಬಿಡುಗಡೆಯೊಂದಿಗೆ, ಲೆಸ್ನರ್ WWE ಮುಖಪುಟದಲ್ಲಿ ಹಾಗು UFC ವಿಡಿಯೋ ಗೇಂನಲ್ಲಿ ಕಾಣಿಸಿಕೊಂಡ ಮೊದಲ ವ್ಯಕ್ತಿ, ಏಕೆಂದರೆ ಹಿಯರ್ ಕಮ್ಸ್ ದಿ ಪೆಯ್ನ್ ನಲ್ಲಿ ಇವರು ಮುಖಪುಟದ ಪ್ರಮುಖ ವ್ಯಕ್ತಿ ಎನಿಸಿದರು.
ಲೆಸ್ನರ್ ''ಫೆಲ್ಕ್ಸ್ ಮ್ಯಾಗಜಿನ್'' ನ ಮುಖಪುಟದಲ್ಲಿ ಕಾಣಿಸಿಕೊಂಡಿದ್ದಾರೆ.<ref>{{cite web |url=http://www.getbig.com/magazine/flex/flex0402.htm |title=Flex Magazine summary (February 2004) |publisher=GetBig.com |accessdate=April 26, 2007}}</ref> ಲೆಸ್ನರ್, ಫೆಬ್ರವರಿ 2008ರಲ್ಲಿ ಮಿನ್ನಿಯಾಪೋಲಿಸ್ ನ ''ಸಿಟಿ ಪೇಜಸ್'' ನಲ್ಲೂ ಸಹ ಕಾಣಿಸಿಕೊಂಡಿದ್ದಾರೆ.<ref name="city pages">{{cite web |url=http://www.citypages.com/February 6, 2008/news/the-real-brock-lesnar/ |title=The Real Brock Lesnar |last=Snyder |first=Matt |publisher=City Pages |access-date=ಜನವರಿ 10, 2011 |archive-date=ಜೂನ್ 18, 2009 |archive-url=https://web.archive.org/web/20090618070345/http://www.citypages.com/February |url-status=dead }}</ref> ಫೆಬ್ರವರಿ 2008ರಲ್ಲಿ, ''ಮಸಲ್ & ಫಿಟ್ನೆಸ್ಸ್'' ಮ್ಯಾಗಜಿನ್ ನ ಮುಖಪುಟದಲ್ಲಿ ಕಾಣಿಸಿಕೊಂಡಿದ್ದಾರೆ.<ref>{{cite web |url=http://www.muscleandfitness.com/newsstand/55 |title=On Newsstands Now |accessdate=March 21, 2008 |publisher=Muscle and Fitness online}}</ref>
WWE ಹೋಂ ವಿಡಿಯೋ 2003ರಲ್ಲಿ ''ಬ್ರಾಕ್ ಲೆಸ್ನರ್: ಹಿಯರ್ ಕಮ್ಸ್ ದಿ ಪೆಯ್ನ್'' ಎಂಬ DVDಯನ್ನು ಬಿಡುಗಡೆ ಮಾಡಿತು. DVDಯು 2003ರವರೆಗಿನ ಲೆಸ್ನರ್ ವೃತ್ತಿಜೀವನದ ಕೆಲವು ಅತ್ಯಂತ ಪ್ರಮುಖ ಪಂದ್ಯಗಳನ್ನು ಒಳಗೊಂಡಿದೆ.
ಲೆಸ್ನರ್ "ಡೆತ್ ಕ್ಲಚ್" ಎಂಬ MMA ಎಂಬ ವಸ್ತ್ರೋದ್ಯಮದ ಒಡೆತನವನ್ನೂ ಹೊಂದಿದ್ದಾರೆ.<ref>{{Cite web |url=http://www.mmaoverload.com/death-clutch.html |title=MMA ಕ್ಲೊಥಿಂಗ್ UFC HW ಚ್ಯಾಂಪಿಯನ್, ಬ್ರಾಕ್ ಲೆಸ್ನರ್ |access-date=2011-01-10 |archive-date=2011-01-11 |archive-url=https://web.archive.org/web/20110111070544/http://www.mmaoverload.com/death-clutch.html |url-status=dead }}</ref>
ತಮ್ಮ ಖಾಸಗಿ ಜೀವನದ ಬಗ್ಗೆ ಬಹಳ ಸಂಪ್ರದಾಯಬದ್ದ ಪ್ರವೃತ್ತಿ ಹೊಂದಿರುವ ಇವರು ಅದನ್ನು ಸಂದರ್ಶನಗಳಲ್ಲಿ ಚರ್ಚಿಸುವುದಿಲ್ಲ. ಎಂದು ಅವರು ಈ ಬಗ್ಗೆ ಇತ್ತೀಚಿಗೆ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ:
{{cquote|It’s very basic for me. When I go home, I don’t buy into any of the b.s. Like I said, it’s pretty basic: Train, sleep, family, fight. It’s my life. I like it. I’ve been in front of the cameras for 10, 12 years. I was a star at the [[University of Minnesota]]. I went on to [[World Wrestling Entertainment]]. Wannabe [[NFL]] player. And here I am, the UFC heavyweight champion. I just don’t put myself out there to the fans and prostitute my private life to everybody. In today’s day and age, with the Internet and cameras and [[cell phones]], I just like being [[old school]] and living in the [[woods]] and living my life. I came from nothing and at any moment, you can go back to having nothing.<ref>{{cite web|url=https://sports.yahoo.com/mma/news?slug=ki-lesnar102210|title=Lesnar separates public from private|author=Kevin Iole|access-date=2021-07-20|archive-date=2016-03-06|archive-url=https://web.archive.org/web/20160306162010/http://sports.yahoo.com/mma/news?slug=ki-lesnar102210|url-status=dead}}</ref>}}
==ಮಿಶ್ರಿತ ವಿಭಿನ್ನ ಸಮರ ಕಲೆಯಲ್ಲಿ ದಾಖಲೆ ==
{{MMArecordbox
|wins=5
|losses=2
|ko-wins=2
|ko-losses=1
|sub-wins=2
|sub-losses=1
|dec-wins=1
|dec-losses=0
|nc=0
}}
{| class="wikitable sortable" border="1" style="font-size:85%;text-align:left;width:100%"
|-
! style="border-style:none none solid solid;background:#e3e3e3"|ಫಲಿತಾಂಶ
! style="border-style:none none solid solid;background:#e3e3e3"|ದಾಖಲೆ
! style="border-style:none none solid solid;background:#e3e3e3"|'''ಎದುರಾಳಿ'''
! style="border-style:none none solid solid;background:#e3e3e3"|'''ವಿಧಾನ '''
! style="border-style:none none solid solid;background:#e3e3e3"|'''ಸ್ಥಿತಿ '''
! style="border-style:none none solid solid;background:#e3e3e3"|'''ದಿನಾಂಕ'''
! style="border-style:none none solid solid;background:#e3e3e3"|'''ಸುತ್ತು'''
! style="border-style:none none solid solid;background:#e3e3e3"|'''ಸಮಯ '''
! style="border-style:none none solid solid;background:#e3e3e3"|'''ಸ್ಥಳ'''
! style="border-style:none none solid solid;background:#e3e3e3"|'''ಟಿಪ್ಪಣಿಗಳು'''
|-
| {{no2}}ಸೋಲು
| align="center"|5-2
| {{flagicon|USA}} ಕೈನ್ ವೆಲಾಸ್ಕ್ವೆಸ್
| TKO(ಹೊಡೆತಗಳು)
| UFC 121: ಲೆಸ್ನರ್ vs. ವೆಲಾಸ್ಕ್ವೆಸ್
| {{dts|link=off|2010|October|23}}
| align="center"|1
| align="center"|4:12
| {{flagicon|USA}} ಅನಹೆಯಿಂ, ಕ್ಯಾಲಿಫೋರ್ನಿಯ
| <small>ಸೋಲು UFC ಹೆವಿವೇಟ್ ಚ್ಯಾಂಪಿಯನ್ ಶಿಪ್</small>
|-
| {{yes2}}ಗೆಲುವು
| align="center"|5–1
| {{flagicon|USA}} ಶೇನ್ ಕಾರ್ವಿನ್
| ಸೋಲೊಪ್ಪಿಗೆ (ಆರ್ಮ್ ಟ್ರೈಆಂಗಲ್ ಸ್ಟ್ರೋಕ್)
| UFC 116: ಲೆಸ್ನರ್ vs. ಕಾರ್ವಿನ್
| {{dts|link=off|2010|July|3}}
| align="center"|2
| align="center"|2:19
| align="left"|{{flagicon|USA}} ಲಾಸ್ ವೇಗಾಸ್, ನೆವಾಡ
| <small>ಸುರಕ್ಷಿತUFC ಹೆವಿವೇಟ್ ಚ್ಯಾಂಪಿಯನ್ ಶಿಪ್. </small><small>ರಾತ್ರಿ ಸೋಲೊಪ್ಪಿಗೆ </small>
|-
| {{yes2}}ಗೆಲುವು
| align="center"|4–1
| {{flagicon|USA}} ಫ್ರಾಂಕ್ ಮೀರ್
| TKO (ಮುಷ್ಟಿ ಗುದ್ದಾಟ)
| UFC 100
| {{dts|link=off|2009|July|11}}
| align="center"|2
| align="center"|1:48
| {{flagicon|USA}} ಲಾಸ್ ವೇಗಾಸ್, ನೆವಾಡ
| <small>ಸುರಕ್ಷಿತUFC ಹೆವಿವೇಟ್ ಚ್ಯಾಂಪಿಯನ್ ಶಿಪ್</small>
|-
| {{yes2}}ಗೆಲುವು
| align="center"|3–1
| {{flagicon|USA}} ರಾಂಡಿ ಕೌಚರ್
| TKO (ಹೊಡೆತಗಳು)
| UFC 91: ಕೌಚರ್ vs. ಲೆಸ್ನರ್
| {{dts|link=off|2008|November|15}}
| align="center"|2
| align="center"|3:07
| {{flagicon|USA}} ಲಾಸ್ ವೇಗಾಸ್, ನೆವಾಡ
| <small>ಗೆಲುವು UFC ಹೆವಿವೇಟ್ ಚ್ಯಾಂಪಿಯನ್ ಶಿಪ್.</small>
|-
| {{yes2}}ಗೆಲುವು
| align="center"|2–1
| {{flagicon|USA}} ಹೀತ್ ಹೆರ್ರಿಂಗ್
| ನಿರ್ಧಾರ(ಸರ್ವಾನುಮತ)
| UFC 87: ಸೀಕ್ ಅಂಡ್ ಡಿಸ್ಟ್ರಾಯ್
| {{dts|link=off|2008|August|9}}
| align="center"|3
| align="center"|5:00
| {{flagicon|USA}} ಮಿನ್ನೆಯಾಪೋಲಿಸ್, ಮಿನ್ನೆಸೋಟ
|
|-
| {{no2}}ಸೋಲು
| align="center"|1–1
| {{flagicon|USA}} ಫ್ರಾಂಕ್ ಮೀರ್
| ಸೋಲೊಪ್ಪಿಗೆ (ನೀಬಾರ್)
| UFC 81: ಬ್ರೇಕಿಂಗ್ ಪಾಯಿಂಟ್
| {{dts|link=off|2008|February|2}}
| align="center"|1
| align="center"|1:30
| {{flagicon|USA}} ಲಾಸ್ ವೇಗಾಸ್, ನೆವಾಡ
| <small>UFC ಪ್ರಥಮ ಪ್ರದರ್ಶನ </small>
|-
| {{yes2}}ಗೆಲುವು
| align="center"|1-0
| {{flagicon|South Korea}} ಮಿನ್-ಸೂ ಕಿಂ
| ಸೋಲೊಪ್ಪಿಗೆ(ಮುಷ್ಟಿ ಗುದ್ದಾಟ)
| ಡೈನಾಮೈಟ್!! USA
| {{dts|link=off|2007|June|2}}
| align="center"|1
| align="center"|1:09
| {{flagicon|USA}} ಲಾಸ್ ಏಂಜಲಿಸ್, ಕ್ಯಾಲಿಫೋರ್ನಿಯ
| <small>MMA ಪ್ರಥಮ ಪ್ರದರ್ಶನ </small>
|}
==ಕುಸ್ತಿಯಲ್ಲಿ ==
*'''ಕೊನೆಗಳಿಗೆಯ ಚಲನೆಗಳು'''
*
**''ಬ್ರಾಕ್ ಲಾಕ್'' (ಭುಜದ ಮೇಲೆ ಒಂದೇ ಕಾಲಿನಲ್ಲಿ ಬಾಸ್ಟನ್ ಕ್ರಾಬ್ – WWE ಅಥವಾ ಬದಿಯಿಂದ ಬಿಗಿಯಾಗಿ ತಬ್ಬಿಗೊಳ್ಳುವಿಕೆ – OVW)<ref name="OWOW" />
**''F-5'' <ref name="OWOW" /> (WWE) / ''ವರ್ಡಿಕ್ಟ್'' <ref name="OWOW" /> (NJPW)
**ಶೂಟಿಂಗ್ ಸ್ಟಾರ್ ಪ್ರೆಸ್<ref name="OWOW" /> – OVW
*'''ಪ್ರಸಿಖ್ಯಾತ ಪಟ್ಟುಗಳು'''
*
**ಬ್ಯಾಕ್ ಬ್ರೇಕರ್<ref name="OWOW" />
**ಎರಡು ಅಥವಾ ಮೂರು ಪವರ್ ಬಾಂಬ್<ref name="OWOW" />
**ಎರಡು ಅಥವಾ ಮೂರು ಪಕ್ಕೆಲುಬಿನ ಮುರಿತ
**ಎದುರಾಳಿಯ ಮಧ್ಯಭಾಗದಿಂದ ಮಂಡಿಯನ್ನು ಮೇಲೆತ್ತುವುದು <ref name="OWOW" />
**ಬಹು ಸಪ್ಲೆಕ್ಸ್ ಬದಲಾವಣೆಗಳು
***ನಿಧಾನವಾದ ವಿಳಂಬಿತ ಎರಡು ಕಾಲಿನ ಬಂಧನ
***ಜರ್ಮನ್
***ಹೊಟ್ಟೆ ಮೇಲಕ್ಕೆ ಬರುವಂತೆ ಬೆನ್ನು ಭಾಗದಿಂದ ಎದುರಾಳಿಯನ್ನು ಮೇಲಕ್ಕೆ ಎತ್ತುವುದು
***ನೆತ್ತಿಯ ಮೇಲ್ಭಾಗದಿಂದ ಹೊಟ್ಟೆಗೆ ಗುದ್ದುವುದು<ref name="OWOW" />
***ಹಿಂದಿನಿಂದ ಒದೆತ
***ಸೂಪರ್<ref name="OWOW" />
**ಹಲವು ಟರ್ನ್ ಬಕಲ್ ತಿವಿತಗಳು<ref name="OWOW" />
**ತೋಳುಗಳನ್ನು ತಿರುಗಿಸಿ,ತಿರುಚಿ ಬಿಸಾಡುವುದು<ref name="OWOW" />
**ನಿಂತಿರುವ ಅಥವಾ ಮುನ್ನುಗ್ಗಿ ಬರುವ ಎದುರಾಳಿಗೆ ಸ್ನ್ಯಾಪ್ ಸ್ಕೂಪ್ ಪವರ್ ಸ್ಲ್ಯಾಮ್
**ಸ್ಪೈನ್ ಬಸ್ಟರ್
*'''ವ್ಯವಸ್ಥಾಪಕರು'''
**ಪಾಲ್ ಹೆಯ್ಮನ್
**ವಿನ್ಸಿ ಮ್ಯಾಕ್ಮಹೊನ್
*'''ಉಪನಾಮಗಳು'''
**"ದಿ ನೆಕ್ಸ್ಟ್ ಬಿಗ್ ಥಿಂಗ್"<ref name="OWOW" />
*'''ಪ್ರವೇಶ ನೀತಿ-ಸಂಗತಿಗಳು'''
** ಜಿಮ್ ಜಾನ್ಸ್ಟನ್ ರ "ನೆಕ್ಸ್ಟ್ ಬಿಗ್ ಥಿಂಗ್"(WWE)
**ಮಾಟ್ಲೆ ಕ್ರುಯೇ ಅವರ '''"ಶೌಟ್ ಅಟ್ ದಿ ಡೆವಿಲ್''' "(UFC)
**ಮೆಟಾಲಿಕ ಅವರ '''"ಎಂಟರ್ ಸ್ಯಾಂಡ್ಮ್ಯಾನ್"''' (UFC)
==ಚ್ಯಾಂಪಿಯನ್ ಶಿಪ್ ಗಳು ಹಾಗು ಸಾಧನೆಗಳು ==
===ಕಾಲೇಜಿನಲ್ಲಿ ಭಾಗವಹಿಸಿದ ಕುಸ್ತಿ ಪಂದ್ಯಾವಳಿ ===
*'''ಬಿಗ್ ಟೆನ್ ಕಾನ್ಫರೆನ್ಸ್ '''
**ಬಿಗ್ ಟೆನ್ ಕಾನ್ಫರೆನ್ಸ್ ಚ್ಯಾಂಪಿಯನ್ ಶಿಪ್(1999, 2000)
**ಬಿಗ್ ಟೆನ್ ಕಾನ್ಫರೆನ್ಸ್ (2000)ದಲ್ಲಿ ಹೆವಿವೇಟ್ ವಿಭಾಗದಲ್ಲಿ #'''1''' ಪಟ್ಟ
*'''ನ್ಯಾಷನಲ್ ಕಾಲೇಜಿಯೇಟ್ ಅಥ್ಲೆಟಿಕ್ ಅಸೋಸಿಯೇಷನ್'''
**NCAA ಡಿವಿಷನ್ I ಉಪಾಂತ್ಯ ವಿಜಯಿ (1999)
**NCAA ಡಿವಿಷನ್ I ಚ್ಯಾಂಪಿಯನ್ ಶಿಪ್(2000)
*'''ನಾರ್ತ್ ಡಕೋಟ ಸ್ಟೇಟ್ ಯೂನಿವರ್ಸಿಟಿಯ ವಾರ್ಷಿಕ ಬೈಸನ್ ಪಂದ್ಯಾವಳಿ '''
**ಹೆವಿವೇಟ್ ಚ್ಯಾಂಪಿಯನ್ಶಿಪ್(1997–1999)<ref name="bison tournament">{{cite web |url=https://admin.xosn.com/ViewArticle.dbml?SPSID=19756&SPID=701&DB_OEM_ID=2400&ATCLID=87983 |title=Bison Open Champions - H eavyweight |date=November 15, 2007 |accessdate=March 22, 2008 |publisher=Bison Wrestling |archive-date=ಸೆಪ್ಟೆಂಬರ್ 25, 2012 |archive-url=https://web.archive.org/web/20120925074317/https://admin.xosn.com/ViewArticle.dbml?SPSID=19756&SPID=701&DB_OEM_ID=2400&ATCLID=87983 |url-status=dead }}</ref>
*'''ನ್ಯಾಷನಲ್ ಜೂನಿಯರ್ ಕಾಲೇಜ್ ಅಥ್ಲೆಟಿಕ್ ಅಸೋಸಿಯೇಶನ್ '''
**NJCAA ಆಲ್-ಅಮೆರಿಕನ್ (1997, 1998)
**ಜೂನಿಯರ್ ಕಾಲೇಜ್ ನ್ಯಾಷನಲ್ ಚ್ಯಾಂಪಿಯನ್ಶಿಪ್(1998)
===ಮಿಶ್ರಿತ ವಿಭಿನ್ನ ಸಮರ ಕಲೆಗಳು===
*'''ಅಲ್ಟಿಮೇಟ್ ಫೈಟಿಂಗ್ ಚ್ಯಾಂಪಿಯನ್ ಶಿಪ್ '''
**UFC ಹೆವಿವೇಟ್ ಚ್ಯಾಂಪಿಯನ್ ಶಿಪ್ (ಒಂದು ಬಾರಿ)
**ರಾತ್ರಿ ಪಂದ್ಯದಲ್ಲಿ ಸೋಲೊಪ್ಪಿಗೆ (ಒಂದು ಬಾರಿ)
*'''ರೆಸ್ಲಿಂಗ್ ಅಬ್ಸರ್ವರ್ ನ್ಯೂಸ್ಲೆಟರ್ ಅವಾರ್ಡ್ಸ್'''
**ಬೆಸ್ಟ್ ಬಾಕ್ಸ್ ಆಫೀಸ್ ಡ್ರಾ (2008, 2009)
**MMA ಅತ್ಯುತ್ತಮ, ಅಮೂಲ್ಯ ಕುಸ್ತಿಪಟು (2008, 2009)
*''' ಶೆರ್ಡಾಗ್ ಪ್ರಶಸ್ತಿಗಳು '''
** ವರ್ಷದ ಬೀಟ್ ಡೌನ್(2009)<ref>http://www.sherdog.com/news/articles/3/Sherdogs-2009-Misc-Awards-22093</ref>
*''' ಕುಸ್ತಿಪಟುಗಳ ಏಕೈಕ ವಿಶ್ವ MMA ಪ್ರಶಸ್ತಿಗಳು '''
**ವರ್ಷದ ಪ್ರಮುಖ ಪ್ರಗತಿಪರ ಕುಸ್ತಿಪಟು (2009)<ref>{{Cite web |url=http://www.fightersonlymagazine.co.uk/news/viewarticle.php?id=3695 |title=ಆರ್ಕೈವ್ ನಕಲು |access-date=2011-01-10 |archive-date=2011-07-25 |archive-url=https://web.archive.org/web/20110725054254/http://www.fightersonlymagazine.co.uk/news/viewarticle.php?id=3695 |url-status=dead }}</ref>
===ವೃತ್ತಿಪರ ಕುಸ್ತಿ ===
[[File:Brock Lesnar - WWE Champion.jpg|thumb|150px|WWE ಚ್ಯಾಂಪಿಯನ್ ಆಗಿ ಬ್ರಾಕ್ ಲೆಸ್ನರ್]]
*'''ನ್ಯೂ ಜಪಾನ್ ಪ್ರೊ ರೆಸ್ಲಿಂಗ್ '''
**IWGP ಹೆವಿವೇಟ್ ಚ್ಯಾಂಪಿಯನ್ ಶಿಪ್ (ಒಂದು ಬಾರಿ)<ref name="IWGP title" />
*'''ಐನೋಕಿ ಜೆನೋಮ್ ಫೆಡರೇಶನ್ '''
**IWGP ಹೆವಿವೇಟ್ ಚ್ಯಾಂಪಿಯನ್ ಶಿಪ್ (ಒಂದು ಬಾರಿ)
*'''ಓಹಿಯೋ ವ್ಯಾಲಿ ರೆಸ್ಲಿಂಗ್'''
**OVW ಸದರನ್ ಟ್ಯಾಗ್ ಟೀಮ್ ಚ್ಯಾಂಪಿಯನ್ ಶಿಪ್ (ಮೂರು ಬಾರಿ) – ಶೆಲ್ಟನ್ ಬೆಂಜಮಿನ್ರೊಂದಿಗೆ<ref name="OVW tag">{{cite web |url=http://www.solie.org/titlehistories/ovsttnwa.html |title=NWA Ohio Valley Wrestling Southern Tag Team Title History |last=Westcott |first=Brian |last2=Dupree |accessdate=March 22, 2008 |publisher=Solie's Title Histories}}</ref>
*'''ಪ್ರೊ ರೆಸ್ಲಿಂಗ್ ಇಲ್ಲೆಸ್ಟ್ರೆಟಡ್'''
**PWI ಫ್ಯೂಡ್ ಆಫ್ ದಿ ಇಯರ್ (2003) <small>vs. ಕರ್ಟ್ ಆಂಗಲ್</small><ref>{{cite web |url=http://www.genickbruch.com/index.php?befehl=weitereawards&award=10&sort=1&kategorie=80&jahrzehnt=200 |title=PWI Feud of the Year |accessdate=March 22, 2008 |publisher=Cagematch.de |language=German}}</ref>
**PWI ವರ್ಷದ ಪಂದ್ಯ (2003) <small>vs. ಕರ್ಟ್ ಆಂಗಲ್ – ಸೆಪ್ಟೆಂಬರ್ 16ರಲ್ಲಿ ''ಸ್ಮ್ಯಾಕ್ ಡೌನ್!'' ನಲ್ಲಿ ನಡೆದ 60 ನಿಮಿಷದ ಐರನ್ ಮ್ಯಾನ್ ಪಂದ್ಯ</small><ref>{{cite web |url=http://www.genickbruch.com/index.php?befehl=weitereawards&award=10&sort=1&kategorie=80&jahrzehnt=200 |title=PWI Match of the Year |accessdate=March 22, 2008 |publisher=Cagematch.de |language=German}}</ref>
**PWI ಹೆಚ್ಚು ಪಳಗಿದ ಸುಧಾರಿತ ವರ್ಷದ ಆಟಗಾರ (2003)<ref>{{cite web |url=http://www.genickbruch.com/index.php?befehl=weitereawards&award=10&sort=1&kategorie=86&jahrzehnt=200 |title=PWI Most Improved Wrestler of the Year |accessdate=March 22, 2008 |publisher=Cagematch.de |language=German}}</ref>
**PWI ವರ್ಷದ ಕುಸ್ತಿಪಟು (2005)<ref>{{cite web |url=http://www.genickbruch.com/index.php?befehl=weitereawards&award=10&sort=1&kategorie=80&jahrzehnt=200 |title=PWI Wrestler of the Year |accessdate=March 22, 2008 |publisher=Cagematch.de |language=German}}</ref>
**2003ರಲ್ಲಿ PWI 500ರ, 500 ಅತ್ಯುತ್ತಮ ಕುಸ್ತಿಪಟುಗಳಲ್ಲಿ PWI ಅವರಿಗೆ #'''1''' ಪಟ್ಟ ನೀಡಿತು.<ref>{{cite web |url=http://www.100megsfree4.com/wiawrestling/pages/pwi/pwi50003.htm |title=Pro Wrestling Illustrated Top 500 - 2003 |accessdate=May 4, 2008 |publisher=Wrestling Information Archive |archive-date=ಏಪ್ರಿಲ್ 15, 2008 |archive-url=https://web.archive.org/web/20080415151626/http://www.100megsfree4.com/wiawrestling/pages/pwi/pwi50003.htm |url-status=dead }}</ref>
*'''ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್ '''
**WWE ಚ್ಯಾಂಪಿಯನ್ ಶಿಪ್ (3 ಬಾರಿ)<sup>1</sup><ref name="WWE champ">{{cite web |url=http://www.wwe.com/inside/titlehistory/wwechampionship/|title=History Of The WWE Championship |accessdate=March 22, 2008 |publisher=WWE}}</ref>
**ಕಿಂಗ್ ಆಫ್ ದಿ ರಿಂಗ್ (2002)<ref name="KOTR" />
**ರಾಯಲ್ ರಂಬಲ್ (2003)<ref name="RR03" />
*'''ರೆಸ್ಲಿಂಗ್ ಅಬ್ಸರ್ವರ್ ನ್ಯೂಸ್ಲೆಟರ್ ಅವಾರ್ಡ್ಸ್ '''
**ಉತ್ತಮ ಕಾದಾಟಗಾರ (2003)<ref>{{cite web|url=http://www.genickbruch.com/index.php?befehl=observer&award=11 |title=Observer: Bruiser Brody Memorial Award (Best Brawler)|accessdate=March 22, 2008 |publisher=Cagematch.de|language=German}}</ref>
**ಉತ್ತಮ ರೆಸ್ಲಿಂಗ್ ಕುಟಿಲತಂತ್ರಿ (2002) <small>F-5</small>
**ವರ್ಷದ ಫ್ಯೂಡ್(ಪಂದ್ಯ ಕಾದಾಟ-ಕದನ) (2003) <small>vs. ಕರ್ಟ್ ಆಂಗಲ್</small><ref>{{cite web |url=http://www.genickbruch.com/index.php?befehl=observer&award=5 |title=Observer: Best Feud Of The Year |accessdate=March 22, 2008 |publisher=Cagematch.de |language=German}}</ref>
**ಉತ್ತಮವಾಗಿ ಪಳಗಿದ ಸುಧಾರಿತ ಕುಸ್ತಿಪಟು (2002, 2003)<ref name="WON improved">{{cite web |url=http://www.genickbruch.com/index.php?befehl=observer&award=7 |title=Observer: Most Improved Wrestler |accessdate=March 22, 2008 |publisher=Cagematch.de |language=German}}</ref>
<small><sup>1</sup>ಲೆಸ್ನರ್ ಮೊದಲ ಅವಧಿಯಲ್ಲೇ WWE ಅನ್ಡಿಸ್ಪ್ಯೂಟೆಡ್ ಚ್ಯಾಂಪಿಯನ್ ಪಟ್ಟ ಗಳಿಸಿದರು. </small>
==ಇವನ್ನೂ ಗಮನಿಸಿ==
* ಪ್ರಸಕ್ತ UFC ಕುಸ್ತಿಪಟುಗಳ ಪಟ್ಟಿ
==ಉಲ್ಲೇಖಗಳು==
{{reflist|colwidth=30em}}
==ಬಾಹ್ಯ ಕೊಂಡಿಗಳು==
{{Commons category|Brock Lesnar}}
*[http://www.deathclutch.com/ ಬ್ರಾಕ್ ಲೆಸ್ನರ್ ರ ಅಧಿಕೃತ ಡೆತ್ ಕ್ಲಚ್ ವೆಬ್ಸೈಟ್ ]
*[http://www.onlineworldofwrestling.com/profiles/b/brock-lesnar.html ಆನ್ಲೈನ್ ವರ್ಲ್ಡ್ ಆಫ್ ರೆಸ್ಲಿಂಗ್ ಪ್ರೊಫೈಲ್ ]
*[http://www.sherdog.com/fighter/Brock-Lesnar-17522 ಬ್ರಾಕ್ ಲೆಸ್ನರ್ ಸ್ಟಾಟ್ಸ್]
*[http://www.ufc.com/fighter/Brock_Lesnar UFC ಪ್ರೊಫೈಲ್ ] {{Webarchive|url=https://web.archive.org/web/20100815045443/http://www.ufc.com/fighter/Brock_Lesnar |date=2010-08-15 }}
*[http://www.wrestlinghalloffame.org/wrestlers.php?wrestler=2477 ಬ್ರಾಕ್ ಲೆಸ್ನರ್ ಪ್ರೊಫೈಲ್ ಅಟ್ ನ್ಯಾಷನಲ್ (ಅಮೆಚೂರ್) ರೆಸ್ಲಿಂಗ್ ಹಾಲ್ ಆಫ್ ಫೇಮ್ ] {{Webarchive|url=https://web.archive.org/web/20090703152734/http://www.wrestlinghalloffame.org/wrestlers.php?wrestler=2477 |date=2009-07-03 }}
{{Interwikineeded}}
[[ವರ್ಗ:೧೯೭೭ ಜನನ]]
[[ವರ್ಗ:ಅಮೆರಿಕನ್ ಫುಟ್ಬಾಲ್ ನ ರಕ್ಷಕ ಮುಂಚೂಣಿ ಆಟಗಾರರು]]
[[ವರ್ಗ:ಅಮೆರಿಕದ ಮಿಕ್ಸೆಡ್ ಮಾರ್ಷಲ್ ಕಲಾವಿದರು]]
[[ವರ್ಗ:ಅಮೆರಿಕದ ವೃತ್ತಿಪರ ಕುಸ್ತಿಪಟುಗಳು]]
[[ವರ್ಗ:ಅಮೆರಿಕದ ಕ್ರೀಡಾ ಕುಸ್ತಿಪಟುಗಳು]]
[[ವರ್ಗ:ಕಾಲ್ಪನಿಕ ರಾಜರು]]
[[ವರ್ಗ:ಹೆವಿವೇಟ್ ಮಿಕ್ಸೆಡ್ ಮಾರ್ಷಲ್ ಕಲಾವಿದರು]]
[[ವರ್ಗ:ಬದುಕಿರುವ ಜನರು]]
[[ವರ್ಗ:ಮಿನ್ನೆಸೋಟ ವೈಕಿಂಗ್ಸ್ ಆಟಗಾರರು]]
[[ವರ್ಗ:ಮಿನ್ನೆಸೋಟ ರಿಪಬ್ಲಿಕನ್ಸ್]]
[[ವರ್ಗ:ಮಿನ್ನೆಸೋಟದ ವಿಭಿನ್ನ ಮಿಕ್ಸೆಡ್ ಮಾರ್ಷಲ್ ಕಲಾವಿದರು]]
[[ವರ್ಗ:ಸೌತ್ ಡಕೋಟದ ಮಿಕ್ಸೆಡ್ ಮಾರ್ಷಲ್ ಕಲಾವಿದರು]]
[[ವರ್ಗ:ಡೇ ಕಂಟ್ರಿ, ಸೌತ್ ಡಕೋಟದ ಜನರು]]
[[ವರ್ಗ:ವಿವಿಧ ಕ್ರೀಡೆಗಳ ಕ್ರೀಡಾಪಟುಗಳು]]
[[ವರ್ಗ:ಅಲ್ಟಿಮೇಟ್ ಫೈಟಿಂಗ್ ಚ್ಯಾಂಪಿಯನ್ ಶಿಪ್ ಚಾಂಪಿಯನ್ಸ್]]
[[ವರ್ಗ:ಮಿನ್ನೆಸೋಟ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಗಳು]]
[[ವರ್ಗ:ಕ್ರೀಡಾಪಟುಗಳು]]
qnqnvdyp0pd9olwvopf5ufi43pfw3rh
ಲಂಡನ್ ಸೇತುವೆ
0
28768
1374055
1362312
2026-05-24T09:25:47Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1374055
wikitext
text/x-wiki
{{Coord|51|30|29|N|0|05|16|W|region:GB_type:landmark|display=title}}
{{Infobox bridge
|bridge_name= London Bridge
|image=London Bridge Illuminated.jpg
|caption=The current London Bridge at dusk
|official_name=
|carries=5 lanes of [[A3 road (Great Britain)|A3]]
|crosses=[[River Thames]]
|locale=[[Inner London]]
|maint= [[Bridge House Estates]],<br />[[City of London Corporation]]
|id=
|design= [[prestressed concrete]] [[box girder bridge]]
|mainspan= 104 m (340 ft)
|length= 262 m (860 ft)
|width= 32 m (107 ft)
|height=
|clearance=
|below= 8.9 m (29 ft)
|traffic=
|open= 17 March 1973
|closed=
|map_cue=
|map_image=
|map_text=
|map_width=
|coordinates= {{Coord|51|30|29|N|0|05|16|W}}
|lat=
|long=
}}
'''ಲಂಡನ್ ಸೇತುವೆ''' ಯು , ಥೇಮ್ಸ್ ನದಿಯ ಮೇಲಿದೆ. ಇದೊಂದು ಪ್ರಮುಖ ಸೇತುವೆಯಾಗಿದ್ದು, ಮಧ್ಯ [[ಲಂಡನ್]] ನಲ್ಲಿನ ಲಂಡನ್ ನಗರ ಮತ್ತು ಸೌತ್ ವಾರ್ಕ್ ಅನ್ನು ಸಂಪರ್ಕಿಸುತ್ತದೆ. ಇದು ಕ್ಯಾನನ್ ಸ್ಟ್ರೀಟ್ ರೈಲ್ವೇ ಸೇತುವೆ ಮತ್ತು ಟವರ್ ಸೇತುವೆಯ ನಡುವೆ ಪ್ರತಿಷ್ಟಾಪಿಸಲ್ಪಟ್ಟಿದ್ದು, ಪೂಲ್ ಆಫ್ ಲಂಡನ್ ನ ಪಶ್ಚಿಮ ತುದಿಯಭಾಗವನ್ನು ಸೃಷ್ಟಿಸಿದೆ. ಸೇತುವೆಯ ದಕ್ಷಿಣ ಭಾಗದಲ್ಲಿ ಸೌತ್ ವಾರ್ಕ್ ಕೆಥಡ್ರಲ್ ಮತ್ತು ಲಂಡನ್ ಸೇತುವೆ ನಿಲ್ದಾಣಗಳಿದ್ದರೆ; ಉತ್ತರದಲ್ಲಿ ಲಂಡನ್ ನ ಗ್ರೇಟ್ ಫೈರ್ ನ ಸ್ಮಾರಕ ಮತ್ತು ಮಾನ್ಯೂಮೆಂಟ್ ಟ್ಯೂಬ್ ಸ್ಟೇಷನ್ ಗಳಿವೆ.
ಇದು ೧೭೨೯ ರಲ್ಲಿ ಪುಟ್ನೆ ಸೇತುವೆಯನ್ನು ನಿರ್ಮಿಸುವವರೆಗೂ ಕಿಂಗ್ ಸ್ಟನ್ ನಿಂದ ಥೇಮ್ಸ್ ನ ಹರಿವಿನ ದಿಕ್ಕಿನೆಡೆಗೆ ಇದ್ದ ಏಕ ಮಾತ್ರ ಸೇತುವೆಯಾಗಿದೆ. ಪ್ರಸ್ತುತ ಸೇತುವೆಯನ್ನು ೧೯೭೩ ರ ಮಾರ್ಚ್ ೧೭ ರಂದು ಮುಕ್ತಗೊಳಿಸಲಾಯಿತು. ಅಲ್ಲದೇ ಈ ಸ್ಥಳವನ್ನು ಆಕ್ರಮಿಸಿಕೊಂಡಿರುವ ಮತ್ತು ಖ್ಯಾತಿ ಪಡೆದಿರುವ ಸೇತುವೆಗಳ ಸಾಲಿನಲ್ಲಿ ಇದು ಅತ್ಯಂತ ಇತ್ತೀಚಿನದಾಗಿದೆ.<ref name="world and its people">{{cite book
|last = Dunton
|first = Larkin
|authorlink =
|title = The World and Its People
|publisher = Silver, Burdett
|series =
|year = 1896
|p = 23}}</ref>
ಈ ಸೇತುವೆಯು ಗ್ರೇಟರ್ ಲಂಡನ್ ಅಥಾರಿಟಿ ನಿರ್ವಹಿಸುವಂತಹ A೩ ರಸ್ತೆಯ ಭಾಗವನ್ನು ಹಾದುಹೋಗುತ್ತದೆ;<ref name="hmsosi">{{cite web | url = http://www.hmso.gov.uk/si/si2000/20001117.htm | title = Statutory Instrument 2000 No. 1117 - The GLA Roads Designation Order 2000 | publisher = Government of the United Kingdom | accessdate = 30 March 2007}}</ref> ಬ್ರಿಜ್ ಹೌಸ್ ಎಸ್ಟೇಟ್ಸ್,ಈ ಸೇತುವೆಯನ್ನು ನಿರ್ವಹಿಸುತ್ತದೆ. (ಸಿಟಿ ಬ್ರಿಜ್ ಟ್ರಸ್ಟ್ ಅನ್ನು ನೋಡಿ), ಇದು ಸ್ವಾವಲಂಬಿ ದತ್ತಿಸಂಸ್ಥೆಯಾಗಿದ್ದು,ಲಂಡನ್ ನಗರದ ನಗರಪಾಲಿಕೆ ಇದರ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತದೆ. ಥೇಮ್ಸ್ ನದಿಯ ದಕ್ಷಿಣ ಭಾಗದಲ್ಲಿನ ಲಂಡನ್ ಸೇತುವೆ ಮತ್ತು ಟವರ್ ಸೇತುವೆಯ ನಡುವೆ ಇರುವ ಪ್ರದೇಶ ಬಿಸಿನೆಸ್ ಇಂಪ್ರೂಮೆಂಟ್ ಡಿಸ್ಟ್ರಿಕ್ಟ್ (BID) ಆಗಿದೆ. ಅಲ್ಲದೇ ಇದನ್ನು ಟೀಮ್ ಲಂಡನ್ ಬ್ರಿಜ್ ನೋಡಿಕೊಳ್ಳುತ್ತದೆ.<ref name="TLB">{{cite web |url=http://www.teamlondonbridge.co.uk/default.aspx?m=3&mi=173&ms=0 |title=About us |accessdate=2008-11-21 |work=TeamLondonBridge |archive-date=8 ಡಿಸೆಂಬರ್ 2008 |archive-url=https://web.archive.org/web/20081208070656/http://www.teamlondonbridge.co.uk/default.aspx?m=3&mi=173&ms=0 |url-status=dead }}</ref>
== ಇತಿಹಾಸ ==
ಈ ಪ್ರದೇಶವನ್ನು ರೋಮನ್ನರು ವಶಪಡಿಸಿಕೊಂಡಾಗಿನಿಂದ ಸುಮಾರು ೨,೦೦೦ ವರ್ಷಗಳ ಹಿಂದಿನಿಂದಲೂ ಇಲ್ಲಿ ಅಥವಾ ಪ್ರಸ್ತುತದ ಸ್ಥಳದ ಸಮೀಪದಲ್ಲಿ ಈ ಸೇತುವೆಯು ಅಸ್ತಿತ್ವದಲ್ಲಿತ್ತು. ಲಂಡನ್ ಪ್ರದೇಶದಲ್ಲಿ ಥೇಮ್ಸ್ ನದಿಯುದ್ದಕ್ಕೂ ನಿರ್ಮಿಸಲಾದ ಮೊದಲ ಸೇತುವೆ ಬಹುಶಃ ದೋಣಿ ಮೂಲಕ ಸಾಗುವ ಮಿಲಿಟರಿ ದಾಟು ಸೇತುವೆಯಾಗಿರಬಹುದು. ಇದನ್ನು ಪ್ರಸ್ತುತದ ಸ್ಥಳದಲ್ಲಿ ಸುಮಾರು ಕ್ರಿಸ್ತಶಕ ೫೦ AD ನಲ್ಲಿ ರೋಮನ್ನರು ಮರದಿಂದ ಕಟ್ಟಿದ್ದರು.https://simple.wikipedia.org/wiki/London_Bridgeಲೊಲ್
ಕ್ರಿ.ಶ. ಸುಮಾರು ೫೫AD ಹೊತ್ತಿಗೆ, ಭವ್ಯಗಗನ ಚುಂಬಿ ಸೇತುವೆಯನ್ನು ನಿರ್ಮಿಸಲಾಯಿತು. ಅಲ್ಲದೇ ಸ್ಥಳೀಯ ರೋಮನ್ನರು ಇದರ ಆಚೆಗೆ ಸಣ್ಣ ವ್ಯಾಪಾರೀ ವಸಾಹತುವನ್ನು ಕಟ್ಟಿಕೊಂಡರು, ಇದು ರೋಮನ್ ರ ಲಂಡನ್—ಲಂಡಿನಿಯಮ್ ಪಟ್ಟಣವಾಗಿತ್ತು. ಕ್ರಿ.ಶ. ೬೦ ADನಲ್ಲಿ ರಾಣಿ ಬೌಡಿಕಾ ನಡೆಸಿದ ದಂಗೆಯಲ್ಲಿ ವಸಾಹತು ಮತ್ತು ಸೇತುವೆ ನಾಶವಾದವು. ಈ ಗೆಲುವು ಸ್ವಲ್ಪ ಕಾಲದವರೆಗೆ ಮಾತ್ರ ಇತ್ತಲ್ಲದೇ, ಅನಂತರ ತಕ್ಷಣವೇ ರೋಮನ್ನರು ದಂಗೆಕೋರರನ್ನು ಸೋಲಿಸಿದರು. ಅಲ್ಲದೇ ಗೋಡೆಗಳಿಂದ ಪಟ್ಟಣ ನಿರ್ಮಿಸಲು ಯೋಜಿಸಿದರು. ಆಗ ೨ ನೇ ಶತಮಾನಕ್ಕೆ ಸೇರಿದ ಕೆಲವು ರೋಮನ್ ಗೋಡೆಗಳು ಇಂದಿಗೂ ಅವಶೇಷಗಳಾಗಿ ಉಳಿದಿವೆ. ಸ್ಟೇನ್ ಸ್ಟ್ರೀಟ್ ( A೩ ಮಾರ್ಗದಲ್ಲಿ) ಮತ್ತು ವ್ಯಾಟ್ಲಿಂಗ್ ಸ್ಟ್ರೀಟ್ ( A೨) ಮಾರ್ಗಗಳ ಮೂಲಕ ದಕ್ಷಿಣ ತೀರದ ಬಂದರುಗಳಿಗೆ ಪ್ರವೇಶ ಒದಗಿಸುವ ಮೂಲಕ ಪ್ರಸ್ತುತ ಸೇತುವೆಯ ಸ್ಥಳದ ಸಮೀಪದಲ್ಲಿ ಹೊಸ ಪಟ್ಟಣ ಮತ್ತು ಸೇತುವೆಯನ್ನು ನಿರ್ಮಿಸಲಾಯಿತು.
ರೋಮನ್ನರು ನಿರ್ಗಮಿಸಿದ ಮೇಲೆ ಸೇತುವೆ ಕಣ್ಮರೆಯಾಯಿತು. ಅಲ್ಲದೇ ಲಂಡಿನಿಯಮ್ ಅನ್ನು ಕೂಡ ತೊರೆಯಲಾಯಿತು, ಹಾಗು ಈ ಘಟ್ಟದಲ್ಲಿ ಸೇತುವೆಯ ಅಗತ್ಯ ಸ್ವಲ್ಪ ಮಟ್ಟಿಗಿತ್ತು. ಅಲ್ಲದೇ ಸ್ಯಾಕ್ಸನ್ ಕಾಲಾವಧಿಯಲ್ಲಿ ನದಿಯು ಮೆರ್ಸಿಯ ಮತ್ತು ವೆಸೆಕ್ಸ್ ನ ಶತ್ರುವಿನ ರಾಜ್ಯಗಳ ರಾಜಕೀಯ ಗಡಿಯಾಯಿತು. ವೈಕಿಂಗ್ (ಕಡಲುಗಳ್ಳರು)ಆಕ್ರಮಣಗಳ ಪರಿಣಾಮಗಳೊಂದಿಗೆ, ವೆಸೆಕ್ಸ್ ನ ರಾಜರಿಂದ, ಅನಂತರ ಆಲ್ಫರ್ಡ್ ದಿ ಗ್ರೇಟ್ ನಿಂದ ಲಂಡನ್ ನಗರವನ್ನು ಪುನಃ ವಶಪಡಿಸಿಕೊಳ್ಳುವುದರೊಂದಿಗೆ ಸ್ಯಾಕ್ಸನ್ ಸೇತುವೆಯ ನಿರ್ಮಾಣದ ಅಗತ್ಯ ಉಂಟಾಯಿತು. ಅದೇನೇ ಆದರೂ ಅಥೆಲ್ರೆಡ್ ರ ಆಳ್ವಿಕೆಯ ಮೊದಲು ಸೇತುವೆ ಇತ್ತೆಂಬುದಕ್ಕೆ ಹಾಗು ಸ್ವೆನಿಯನ್ ರ ಆಕ್ರಮಣಗಳನ್ನು ತಡೆದರು ಎಂಬುದಕ್ಕೆ ಪುರಾತತ್ತ್ವ ಮಾಹಿತಿಯ ಯಾವುದೇ ದಾಖಲೆಗಳಿಲ್ಲ. ಅನಂತರ ಬಂದ ಸ್ಕಾಲ್ಡಿಕ್ ಸಂಪ್ರದಾಯದ ಪ್ರಕಾರ ನಾರ್ವೆ ದೇಶದ ರಾಜಕುಮಾರ ಒಲ್ಫ್ ಅಥೆಲ್ರೆಡ್ ಗೆ ನೆರವಾಗುವುದಕ್ಕಾಗಿ ೧೦೧೪ ರಲ್ಲಿ ಸೇತುವೆಯನ್ನು ನೆಲಸಮ ಮಾಡಿದನೆಂದು ಹೇಳಲಾಗಿದೆ. ಇದು ಡೇನ್ ನ ರಕ್ಷಣಾತ್ಮಕ ಪಡೆಗಳನ್ನು ವಿಭಜಿಸಲು ಮಾಡಲಾದ ಯಶಸ್ವಿ ಪ್ರಯತ್ನವಾಗಿದ್ದು, ಈತ ಗೋಡೆಗಳಿಂದ ಆವೃತವಾಗಿದ್ದ ಲಂಡನ್ ನಗರವನ್ನು ಜೊತೆಯಲ್ಲಿ ಸೌತ್ ವಾರ್ಕ್ ನ್ನು ಹೊಂದಿದ್ದನು. ಈ ಮೂಲಕ ಆಂಗ್ಲೋ-ಸ್ಯಾಕ್ಸನ್ ರಾಜನಿಗಾಗಿ ಲಂಡನ್ ಅನ್ನು ಪುನರ್ವಶಪಡಿಸಿಕೊಟ್ಟನು. ಈ ಪ್ರಸಂಗವು "ಲಂಡನ್ ಬ್ರಿಜ್ ಈಸ್ ಫಾಲಿಂಗ್ ಡೌನ್" ಎಂಬ ಜನಪ್ರಿಯ ಮಕ್ಕಳ ಕವಿತೆ, ಶಿಶುಪ್ರಾಸಕ್ಕೆ ಸ್ಫೂರ್ತಿಯಾಯಿತು, ಎಂದು ತಿಳಿಯಲಾಗಿದೆ.<ref>I. ಒಪಿ ಮತ್ತು ಪಿ. ಓಪಿ, ''ದಿ ಆಕ್ಸ್ ಫರ್ಡ್ ಡಿಕ್ಷನರಿ ಆಫ್ ನರ್ಸರಿ ರೈಮ್ಸ್'' (ಆಕ್ಸ್ ಫರ್ಡ್: ಆಕ್ಸ್ ಫರ್ಡ್ ಯುನಿವರ್ಸಿಟಿ ಪ್ರೆಸ್, ೧೯೫೧, ೨nd edn., ೧೯೯೭), pp. ೨೭೦-೬.</ref>
ಸ್ಯಾಕ್ಸನ್ ಸೇತುವೆಗೆ ಇರುವಂತಹ ಅತ್ಯಂತ ಇತ್ತೀಚಿನ ಸಮಕಾಲೀನ ಬರಹದ ಉಲ್ಲೇಖವು ೧೦೧೬ ರಲ್ಲಿದೆ. ಕ್ನಟ್ ರಾಜ ಎಡ್ಮಂಡ್II "ಐರಾನ್ ಸೈಡ್" ನಿಂದ ಸಿಂಹಾಸನವನ್ನು ಪುನಃ ವಶಪಡಿಸಿಕೊಳ್ಳಲು ಮಾಡಿದ ಯುದ್ಧದಲ್ಲಿ ಈತನ ಹಡಗುಗಳು ಈ ಸೇತುವೆಯನ್ನು ದಾಟಿದ್ದವು. ಪುನಃ ನಿರ್ಮಿಸಲಾದ ನಾರ್ಮನ್ ಲಂಡನ್ ಸೇತುವೆ ೧೦೯೧ ರಲ್ಲಿ ಎದ್ದ ಚಂಡಮಾರುತದಿಂದಾಗಿ ನೆಲಸಮವಾಯಿತು.ಈ ಚಂಡಮಾರುತ T೮/F೪ ವೇಗದಲ್ಲಿ ಬಿರುಗಾಳಿಯನ್ನು ಹುಟ್ಟುಹಾಕಿತ್ತು. ಇದು ಸೆಂಟ್ ಮೇರಿ-ಲೆ-ಬೌವ್ ಚರ್ಚ್ ಅನ್ನು ಕೂಡ ಅಪ್ಪಳಿಸಿತ್ತು. ಅಲ್ಲದೇ ಇದನ್ನು ೧೦೯೧ ರ ಲಂಡನ್ ಬಿರುಗಾಳಿ ಎಂದೇ ಕರೆಯಲಾಗುತ್ತದೆ.<ref name="torro">{{cite web | url = http://www.torro.org.uk/TORRO/research/whirlextreme.php | title = Tornado extremes | publisher = Tornado and Storm Research Organisation | accessdate = 1 August 2007 | archive-date = 14 ಆಗಸ್ಟ್ 2007 | archive-url = https://web.archive.org/web/20070814075710/http://www.torro.org.uk/TORRO/research/whirlextreme.php | url-status = dead }}</ref> ಇದರ ದುರಸ್ತಿ ಅಥವಾ ಪುನರ್ಸ್ಥಾಪನೆಯನ್ನು ವಿಲಿಯಂ II "ರುಫುಸ್" ಮಾಡಿದರು. ಇದನ್ನು ಹೊಸ ಸೆಂಟ್ ಪೌಲ್ಸ್ ರ ಕೆಥೆಡ್ರಲ್ ನಲ್ಲಿ ನಡೆಯುತ್ತಿದ್ದ ಮತ್ತು ಲಂಡನ್ ಗೋಪುರ ದ ಅಭಿವೃದ್ಧಿ ಕಾರ್ಯಗಳೊಂದಿಗೆ ಬಲಾತ್ಕಾರವಾಗಿ ನಿರ್ಬಂಧಿಸಲಾದ ಕಾರ್ಮಿಕರ ಮೂಲಕ ನೆರವೇರಿಸಲಾಯಿತು. ಇದು ಮತ್ತೊಮ್ಮೆ , ಈ ಬಾರಿ ೧೧೩೬ ರಲ್ಲಿ ನಡೆದ ಬೆಂಕಿ ಅನಾಹುತದಿಂದಾಗಿ ನಾಶವಾಯಿತು.
=== "ಹಳೆಯ" (ಮಧ್ಯಕಾಲೀನ) ಲಂಡನ್ ಸೇತುವೆ ===
[[ಚಿತ್ರ:London Bridge (1616) by Claes Van Visscher.jpg|thumb|right|300px|ಮುನ್ನೆಲೆಯಲ್ಲಿ ಈಗಿನ ಸೌತ್ ವಾರ್ಕ್ ಕೆಥೆಡ್ರಲ್ ನೊಂದಿಗೆ ಇದು 1616 ರಲ್ಲಿನ ಹಳೆಯ ಲಂಡನ್ ಸೇತುವೆಯ ಚಿತ್ರವಾಗಿದ್ದು, ಇದನ್ನು ಕ್ಲೇಸ್ ವ್ಯಾನ್ ವಿಸ್ಚರ್ ರವರು ಚಿತ್ರಿಸಿದ್ದಾರೆ.ಸೌತ್ ವಾರ್ಕ್ ದ್ವಾರಗೃಹ ನ ಮೇಲೆ ಮರದಂಡನೆಗೊಳಗಾಗಿದ್ದ ಅಪರಾಧಿಗಳ ಸಿಕ್ಕಿಸಿದ ತಲೆಗಳನ್ನು ಕಾಣಬಹುದು.]]
ಆಗ ೧೧೩೬ ರ ವಿಧ್ವಂಸದ ನಂತರ ಸ್ಟೆಫೆನ್ ರ ಆಳ್ವಿಕೆಯ ಸಂದರ್ಭದಲ್ಲಿ ಕೆಲವು ಮರು ನಿರ್ಮಾಣಗಳನ್ನು ಮಾಡಲಾಯಿತು. ಸಂಭಾವ್ಯವಾಗಿ ವಿಲಿಯಂ ರುಫುಸ್ ಸ್ಥಾಪಿಸಿದ ಶೈಲಿಯ ಮಾದರಿ ವಿಧಾನಗಳೊಂದಿಗೆ ಮರು ನಿರ್ಮಿಸಲಾಯಿತು. ಹೆನ್ರಿ II ಯವರ ಪ್ರವೇಶದ ಮೇಲೆ ಈ ಕಾರ್ಯವನ್ನು ಪ್ರೋತ್ಸಾಹಿಸಲೆಂದು, ರಾಷ್ಟ್ರೀಯ ಕ್ರೈಸ್ತ ಪಾದ್ರಿಗಳ ಒಕ್ಕೂಟ ಸಂಘದ ಸಂಸ್ಥೆಯು ಅದರ ನಿರ್ವಹಣೆಯನ್ನು ನಿಯಂತ್ರಿಸುವ ಪ್ರಯತ್ನ ಮಾಡಿತು. ಲಂಡನ್ ನಲ್ಲಿ ಇದೇ ಉದ್ದೇಶ ಹೊಂದಿದ್ದ ಪರವಾನಗಿಯಿಲ್ಲದ ಅನೇಕ ಸ್ಥಳೀಯ ಒಕ್ಕೂಟ ಸಂಘಗಳಿದ್ದವು ಎಂಬುದಕ್ಕೆ ಸಾಕ್ಷ್ಯಗಳಿವೆ. ನಂತರ ೧೧೬೩ ರಲ್ಲಿ ಪೀಟರ್ ಡೆ ಕೊಲೆ ಚರ್ಚ್ ರನ್ನು, "ವಾರ್ಡನ್ ಆಫ್ ದಿ ಬ್ರೆದ್ರನ್ ಆಫ್ ದಿ ಬ್ರಿಜ್" ಆಗಿ ನೇಮಿಸಲಾಯಿತು. ಇದು ಎಲ್ಲಾ ಪೂರ್ವಭಾವಿ ''ಆಡ್ ಹಾಕ್'' (ತಾತ್ಕಾಲಿಕ)ವ್ಯವಸ್ಥೆಗಳನ್ನು ಜೋಡಿಸುವ ಕ್ರಮದಂತೆ ಕಂಡುಬಂದಿತು. ಹೀಗೆ ೧೧೭೩ ರಲ್ಲಿ ಕೂಡಲೇ ಪೀಟರ್,ಮರದ ಈ ಸೇತುವೆಯನ್ನು ಕಲ್ಲಿನಲ್ಲಿ ಮರು ನಿರ್ಮಿಸುವುದರ ಬಗ್ಗೆ ಪ್ರಸ್ತಾಪಿಸಿದರು. ಥಾಮಸ್ ಬೆಕೆಟ್ ಕಲ್ಟ್ ಸಂಪ್ರದಾಯದವರ ಜನಪ್ರಿಯತೆ ಮತ್ತು ಸೇತುವೆಯಿಂದ ಕ್ಯಾಂಟರ್ ಬರಿಗೆ ಹೋಗುವ ಯಾತ್ರಾರ್ಥಿಗಳಿಂದಾಗಿ ಇದನ್ನು ಪುನಃ ನಿರ್ಮಿಸಬೇಕಾಯಿತು. ನಿರ್ಮಾಣವನ್ನು ೧೧೭೬ ರಲ್ಲಿ ಡೆ ಕೊಲೆಚರ್ಚ್ ರವರ ನಿರ್ದೇಶನದಲ್ಲಿ ಪ್ರಾರಂಭಿಸಲಾಯಿತು. ಸೇತುವೆಯ ಮಧ್ಯಭಾಗದ ಹತ್ತಿರದಲ್ಲಿ ಪ್ರಾರ್ಥನಾಲಯವೊಂದನ್ನು ನಿರ್ಮಿಸಲಾಯಿತು.(ಇದು ಇತ್ತೀಚೆಗಷ್ಟೇ ಹುತಾತ್ಮರಾದವರಿಗಾಗಿ ಮತ್ತು ಸೆಂಟ್ ಮೇರಿ ಕೊಲೆಚರ್ಚ್ ರವರಿಗೆ ಸೇರಿದ ಪ್ರಾಂತದಲ್ಲಿ ಹುಟ್ಟಿ ಸಂತರಾದವರಿಗಾಗಿ ಮೀಸಲಾಗಿದೆ). ಸೆಂಟ್ ಥಾಮಸ್ ಪ್ರಾರ್ಥನಾ ಮಂದಿರ, ಹೈ ಟೌನ್ ಪ್ಯಾರಿಷ್ ಚರ್ಚ್ ಗಳಿಗಿಂತ ಅತ್ಯಂತ ಭವ್ಯವಾಗಿದೆ; ಇದು ಮೀನುಗಾರರಿಗಾಗಿ ಮತ್ತು ನದಿಯುದ್ದಕ್ಕೂ ಬಾಡಿಗೆ ವಾಹನಗಳಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗಾಗಿ ನದಿ ಮಟ್ಟದ ಪ್ರವೇಶಾವಕಾಶವನ್ನು ಹೊಂದಿದ್ದರೂ ಕೂಡ ಇದು ಅತ್ಯಂತ ಮಹೋನ್ನತವಾಗಿದೆ.
ಹೊಸ ಸೇತುವೆ ಸಂಪೂರ್ಣಗೊಳ್ಳಲು ೩೩ ವರ್ಷಗಳೇ ಹಿಡಿಯಿತಲ್ಲದೇ, ಇದರ ನಿರ್ಮಾಣವನ್ನು ರಾಜ ಜಾನ್ ರ ಆಳ್ವಿಕೆಯ ಸಂದರ್ಭದಲ್ಲಿ ೧೨೦೯ ರಲ್ಲಿ ಮುಕ್ತಾಯಗೊಳಿಸಲಾಯಿತು. ಜಾನ್ ಇದರ ನಿರ್ವಹಣೆಗಾಗಿ ಕಂದಾಯ ಪಡೆಯಲು ಸೇತುವೆಯ ಮೇಲೆ ಮನೆಗಳನ್ನು ಕಟ್ಟಲು ಅನುಮತಿ ನೀಡಿದರಲ್ಲದೇ, ಶೀಘ್ರದಲ್ಲೆ ಇದರ ಮೇಲೆ ಅನೇಕ ಅಂಗಡಿ- ಮಳಿಗೆಗಳು ತಲೆ ಎತ್ತಿದವು.
ಈ ಮಧ್ಯಕಾಲೀನ ಸೇತುವೆಯು, ೧೯ ಸಣ್ಣ ಕಮಾನುಗಳನ್ನು ಮತ್ತು ದಕ್ಷಿಣ ತುದಿಯಲ್ಲಿ ರಕ್ಷಣಾ ಮಹಾದ್ವಾರಗೃಹದೊಂದಿಗೆ ಸಂಚಾರಕ್ಕೆ ಕಾಲಕಾಲಕ್ಕೆ ತಡೆಯೊಡ್ಡುವ ಕೀಲು ಸೇತುವೆಯನ್ನೂ ಹೊಂದಿತ್ತು. ಸಮಕಾಲೀನ ಚಿತ್ರಗಳು, ಸೇತುವೆಯು ಎತ್ತರದಲ್ಲಿ ಏಳು ಮಹಡಿಗಳವರೆಗೂ ಇರುವ ಕಟ್ಟಡಗಳಲ್ಲಿ ದಟ್ಟೈಸಿರುವುದನ್ನು ತೋರಿಸುತ್ತವೆ. ಕಮಾನುಗಳ ಸಂಕುಚಿತತೆ, ನೀರಿನ ಹರಿವನ್ನು ತಡೆಗಟ್ಟುವ ಮೂಲಕ ಚಳಿಗಾಲದಲ್ಲಿ ಸ್ಥಿರೀಕರಿಸಲು, ನೀರನ್ನು ಎಡೆಗೊಡುವಂತೆ ಮಾಡುವ ಮೂಲಕ ಥೇಮ್ಸ್ ನದಿಯ ಮೇಲೆ ಇದು ಭಾಗಶಃ ಅಣೆಕಟ್ಟೆಯಂತೆ ಕಾರ್ಯನಿರ್ವಹಿಸುವುದನ್ನು ಸೂಚಿಸುತ್ತದೆ. ಮಂದಗತಿಯ ಹರಿವಿನಿಂದಾಗಿ ಚಳಿಗಾಲದಲ್ಲಿ ನೀರನ್ನು ತಡೆಹಿಡಿಯಲಾಗುವುದು. ಅನಂತರ ಜಲ ಪಂಪ್ ಗಳನ್ನು ನಡೆಸಲು ಎರಡು ಉತ್ತರ ಕಮಾನುಗಳಡಿಯಲ್ಲಿ, ಹಾಗು ಹರಿವ ಪ್ರವಾಹದ ವಿದ್ಯುತ್ ನ ಮೂಲಕ ಕಾರ್ಯನಿರ್ವಹಿಸುವ ಧಾನ್ಯಗಳ ಹಿಟ್ಟಿನಗಿರಣಿಗಳನ್ನು ನಡೆಸಲು ಎರಡು ದಕ್ಷಿಣದ ಕಮಾನುಗಳಡಿಯಲ್ಲಿ, ಜಲಚಕ್ರ ಗಳನ್ನು (ಇದನ್ನು ಪೀಟರ್ ಮೋರಿಸ್ ರವರು ವಿನ್ಯಾಸಗೊಳಿಸಿದ್ದಾರೆ) ಸೇರಿಸುವ ಮೂಲಕ ಪ್ರವಾಹದ ಹರಿವನ್ನು ತಡೆಹಿಡಿಯಬಹುದಾಗಿದೆ. ಇದು ಅಲೆತಡೆಗಳು ಅಥವಾ "ದಸಿಕಾಪು" ಗಳ ನಡುವೆ ಭಯಂಕರವಾದ ಅಲೆಗಳ ಹೊಡೆತವನ್ನು ಉಂಟುಮಾಡಿತು. ನದಿಯ ಪ್ರತಿ ಬದಿಯ ಮೇಲೂ ನೀರಿನ ಮಟ್ಟದ ನಡುವೆ ಆರು ಅಡಿ(ಎರಡು ಮೀಟರ್ ಗಳು)ಯಷ್ಟು ವ್ಯತ್ಯಾಸವಿರುವಂತೆ ಅತಿಭಯಂಕರವಾದ ಅಲೆಗಳ ಹೊಡೆತಗಳನ್ನು ಉಂಟುಮಾಡಿತು.<ref>ಪಿರ್ಸ್, p.೪೫ ಮತ್ತು ಜ್ಯಾಕ್ಸನ್, p.೭೭</ref> ಕೇವಲ ಧೈರ್ಯವಂತರು ಅಥವಾ ಹುಚ್ಚು ಸಾಹಸದ ಮನೋಭಾವವುಳ್ಳವರು ಮಾತ್ರ "ಸೇತುವೆ ದಾಟಲು" ಪ್ರಯತ್ನಿಸಿದರು—ನದಿ ಮೇಲ್ಪಾತಳಿಯ ಕಸಕಡ್ಡಿಗಳ ಗುಡ್ಡೆಗಳ ನಡುವೆ ಬೋಟ್ ಅನ್ನು ನಡೆಸುವುದು— ಅಲ್ಲದೇ ಇದನ್ನು ಮಾಡಲು ಹೋಗಿ ಅನೇಕರು ಮುಳುಗಿದ್ದಾರೆ. ಸೇತುವೆಯು "ಜಾಣರಿಗೆ ಅದರ ಮೇಲಿಂದ ದಾಟಲು, ಮತ್ತು ಮೂರ್ಖರಿಗೆ ಅದರ ಕೆಳಗಿಂದ ದಾಟಲು" ಎಂಬ ಮಾತು ಚಾಲ್ತಿಯಲ್ಲಿದೆ.<ref>ರೆವ್. ಜಾನ್ ರೇ, ''"ಬುಕ್ ಆಫ್ ಪ್ರೊವರ್ಬ್ಸ್"'' , ೧೬೭೦, ಸೈಟೆಡ್ ಇ ಜ್ಯಾಕ್ಸನ್, p.೭೭</ref>
[[ಚಿತ್ರ:London bridge alcove.jpg|thumb|left|ಈ ಪಾದಚಾರಿ ಕಮಾನುಗೂಡು ಈಗ ಟವರ್ ಹ್ಯಾಮ್ಲೆಟ್ಸ್ ನಲ್ಲಿರುವ ವಿಕ್ಟೋರಿಯಾ ಪಾರ್ಕ್ ನಲ್ಲಿದೆ. ಇದು 1831 ರಲ್ಲಿ ನೆಲಸಮಮಾಡಲಾದ ಹಳೆ ಲಂಡನ್ ಸೇತುವೆಯ ಉಳಿದಿರುವ ಅವಶೇಷಗಳಲ್ಲಿ ಒಂದಾಗಿದೆ.]]
ಲಂಡನ್ ಸೇತುವೆಯ ಮೇಲೆ ಮಳಿಗೆಗಳನ್ನು ನಿರ್ಮಿಸಲು ಅವಕಾಶ ನೀಡುವ ರಾಜ ಜಾನ್ ರ ನಿರ್ಧಾರ, ನದಿಯನ್ನು ದಾಟುವ ಜನ ಸಂಚಾರದ ದಟ್ಟಣೆಯನ್ನು ಕಡಿಮೆಮಾಡಿತು. ಮನೆಗಳು ಮತ್ತು ಮಳಿಗೆಗಳು ಅಲ್ಲಿಯ ಸ್ಥಳವನ್ನು ಆವರಿಸಿದವು, ಹಾಗು ಜನಜಂಗುಳಿಯನ್ನು ಆಕರ್ಷಿಸಿದವು. ಆದರೆ ಸವಾರಿ ಗಾಡಿಗಳು ಕೆಟ್ಟು ನಿಂತಾಗ ಅಥವಾ ಪ್ರಾಣಿಗಳು ಅನುಚಿತವಾಗಿ ವರ್ತಿಸಿದಾಗ ಸೇತುವೆಯನ್ನು ದಾಟಲು ಒಂದು ಗಂಟೆಯಷ್ಟು ಸಮಯ ಹಿಡಿಯುತ್ತಿತ್ತು. ಈ ಕಾರಣದಿಂದಾಗಿ ಜನರು ನಡೆದು ಹೋಗುವುದಕ್ಕಿಂತ ಬಾಡಿಗೆ ಬೋಟ್ ಗಳ ಮೂಲಕ ಸೇತುವೆ ದಾಟುವ ಅವಕಾಶವನ್ನು ಆಯ್ಕೆ ಮಾಡಿಕೊಂಡರು. ಇದು ಲಂಡನ್ನರನ್ನು ತೀರದಿಂದ ತೀರಕ್ಕೆ ವೇಗವಾಗಿ ಕೊಂಡೊಯ್ಯುತ್ತಿತ್ತು. ಸೇತುವೆಯು ಅಗಲದಲ್ಲಿ ಸುಮಾರು {{Convert|26|ft|m|0}} ನಷ್ಟಿದ್ದರೂ, ಸೇತುವೆಯ ಮೇಲಿರುವ ಕಟ್ಟಡಗಳು ಬೀದಿಯ ಪ್ರತಿ ಬದಿಯಲ್ಲೂ ಸುಮಾರು {{Convert|7|ft|m|0}} ನಷ್ಟು ಸ್ಥಳವನ್ನು ಆವರಿಸಿದ್ದವು. ಈ ಕೆಲವು ಕಟ್ಟಡಗಳನ್ನು ನದಿಯ ಪಾತಳಿಯ ಆಚೆಗೆ ಇನ್ನೂ ಏಳು ಅಡಿ ಹೊರಗೆ ನಿರ್ಮಿಸಲಾಗಿದೆ. ಈ ಕಾರಣದಿಂದ ಸಂಚಾರಕ್ಕಾಗಿ ರಸ್ತೆಯ ವಿಸ್ತಾರವನ್ನು ಕಡಿಮೆ ಮಾಡಿ {{Convert|12|ft|m|0}} ನಷ್ಟು ಅಗಲಕ್ಕೆ ಇಳಿಸಲಾಯಿತು. ಕುದುರೆಗಳು, ಬಂಡಿಗಳು, ಸರಕು-ಸಾಮಾನು ಸಾಗಣೆ ಬಂಡಿಗಳು ಮತ್ತು ಪಾದಚಾರಿಗಳು, ಉತ್ತರಕ್ಕೆ ಮತ್ತು ದಕ್ಷಿಣಕ್ಕೆ ಹೋಗುವ ಒಂದು ಕಿರುದಾರಿಯೊಂದಿಗೆ, ಕೇವಲ ಆರು ಅಡಿ ಅಗಲದ ದಾರಿಯನ್ನು ಹಂಚಿಕೊಂಡವೆಂಬುದು ಇದರ ಅರ್ಥವಾಗಿದೆ. ಇಲ್ಲಿ ಮನೆಗಳನ್ನು ಮತ್ತು ಮಳಿಗೆಗಳನ್ನು ನಿರ್ಮಿಸದೇ ಉಳಿದ ಕೆಲವೇ ಕೆಲವು ಸ್ಥಳಗಳಿವೆ. ಇವು ಜನರಿಗೆ ದಟ್ಟಣೆಯಿಂದ ಹೊರಬಂದು ನದಿಯ ಸುಂದರ ನೋಟವನ್ನು ಮತ್ತು ಲಂಡನ್ ನ ತೀರದ ದಂಡೆಗುಂಟ ಇರುವ ರೇಖೆಯನ್ನು ಆನಂದಿಸುವಂತೆ ಮಾಡುತ್ತವೆ.
ನಿಕಟವಾಗಿರುವ ವ್ಯಾಪಾರದ ೨೦೦ ಸ್ಥಳಗಳು ಪುಟ್ಟ ಬೀದಿಯ ಎರಡೂ ಕಡೆಗಳಲ್ಲಿ ಸಾಲು ಪಂಕ್ತಿಯಲ್ಲಿದ್ದವು. ಲಂಡನ್ ಸೇತುವೆಯ ಮೇಲೆ ಏಲ್ ಮದ್ಯ ಮತ್ತು ಬಿಯರ್ ಅನ್ನು ಮಾರುತ್ತಿರಲಿಲ್ಲ. ಏಕೆಂದರೆ ಈ ಮದ್ಯಗಳಿಗೆ ಸಾರಾಯಿ ಉಗ್ರಾಣದ ಅಗತ್ಯವಿರುತ್ತವೆ, ಅದು ಇಲ್ಲಿರುವುದಿಲ್ಲ. ವ್ಯಾಪಾರಿಗಳು ಅವರ ಮಳಿಗೆಗಳ ಮೇಲೆ ವಾಸಿಸುತ್ತಿದ್ದರು. ಅಲ್ಲದೇ ರಸ್ತೆ ಮಟ್ಟದ ಅಟ್ಟಗಳಿಂದ ಸರಕುಗಳನ್ನು ಮಾರುತ್ತಿದ್ದರು. ಅವರ ಸರಕುಗಳನ್ನು ಪ್ರದರ್ಶಿಸಲು ಮತ್ತು ವ್ಯಾಪಾರ ಮಾಡಲು ಕಿಟಕಿಗಳನ್ನು ಬಳಸುತ್ತಿದ್ದರು; ಪ್ರತಿ ಮಳಿಗೆಗಳ ಮೇಲೆ ಮಾರಾಟಮಾಡುವ ಸರಕಿನ ಆಕಾರದಲ್ಲಿರುವ ಗುರುತನ್ನು ನೇತುಹಾಕಲಾಗಿರುತ್ತಿತ್ತು. ಇಲ್ಲಿ ಯಾವ ಸರಕು ದೊರೆಯುತ್ತದೆ, ಎಂಬುದನ್ನು ಅನಕ್ಷರಸ್ಥರೂ ಅರ್ಥಮಾಡಿಕೊಳ್ಳಲೆಂದು ಹೀಗೆ ಹಾಕಿರುತ್ತಿದ್ದರು. ಕುದುರೆ ಸವಾರರು ಸಲೀಸಾಗಿ ಇವುಗಳ ಕೆಳಗೆ ಸಾಗಲೆಂದು ಈ ಗುರುತುಗಳನ್ನು ಎತ್ತರದಲ್ಲಿ ನೇತುಹಾಕಲಾಗುತ್ತಿತ್ತು— ಸಣ್ಣ ಬೀದಿಯ ಪ್ರತಿ ಇಂಚು ಕೂಡ ವಾಹನಗಳ ಸಂಚಾರಕ್ಕೆ ಲಭ್ಯವಿರುತ್ತಿತ್ತು. ಮನೆಗಳು ಮತ್ತು ಮಳಿಗೆಗಳ ಮೇಲಿನ ಅನೇಕ ಮಹಡಿಗಳನ್ನು ಬೀದಿಯುದ್ದಕ್ಕೂ ಕಟ್ಟಲಾಗುತ್ತಿದ್ದು, ಇದು ಮನೆ ಅಥವಾ ಮಳಿಗೆಯುದ್ದಕ್ಕೂ ಸೇರಿಕೊಂಡಿರುತ್ತಿತ್ತು. ಇದರಿಂದಾಗಿ ಬೀದಿಯು ಸುರಂಗದಂತೆ ತೋರುತ್ತಿತ್ತು. ಲಂಡನ್ ಸೇತುವೆಗೆ ಇರುವ ಮಹಾದ್ವಾರವನ್ನು ಕರ್ಫ್ಯೂ ಸಮಯದಲ್ಲಿ ಮುಚ್ಚಲಾಗಿರುತ್ತಿತ್ತು. ಅಲ್ಲದೇ ಸೇತುವೆಯ ಸ್ಥಳವು ವಾಸಿಸಲು ಅಥವಾ ಕೊಂಡುಕೊಳ್ಳಲು ಸುರಕ್ಷಿತ ಸ್ಥಳ ಎಂದು ಪರಿಗಣಿಸಲಾಗುತ್ತಿತ್ತು.{{Citation needed|date=October 2007}} ಲಂಡನ್ ನಗರದ ಸೆಂಟ್ ಮ್ಯಾಗ್ನಸ್ ನ ಪ್ಯಾರಿಷ್ ಮತ್ತು ಸೆಂಟ್ ಓಲ್ವೆಯ ಸೌತ್ ವಾರ್ಕ್ ಪ್ಯಾರಿಷ್ ವ್ಯಾಪ್ತಿಗೆ ಒಳಪಡುವ ಕ್ಷೇತ್ರದಲ್ಲಿರುವ ಸೇತುವೆಯ ಸಮುದಾಯವು ಬಹುಮಟ್ಟಿಗೆ ಪಟ್ಟಣವಾಗಿದೆ.
ಆಗ ೧೨೮೪ ರಲ್ಲಿ ಅನೇಕ ವರ್ಷಗಳ ಕಾನೂನು ವಿವಾದದ ನಂತರ ಲಂಡನ್ ನಗರವು ಪರಿಣಾಮಕಾರಿಯಾದ ನಿಯಂತ್ರಣವನ್ನು ಗಳಿಸಿತು. ಅಲ್ಲದೇ ಹಳೆಯ ಕಂದಾಯ ಮತ್ತು ಹೊಸ ಉಂಬಳಿಗಳ ಮೂಲಕ ಸೇತುವೆಯನ್ನು ನಿರ್ವಹಿಸಲೆಂದು ಬ್ರಿಜ್ ಹೌಸ್ ಎಸ್ಟೇಟ್ಸ್ ಟ್ರಸ್ಟ್ ಆಗಿರುವ ಸಿಟಿ ಬ್ರಿಜ್ ಟ್ರಸ್ಟ್ ಅನ್ನು ಸ್ಥಾಪಿಸಿತು. ಬ್ರಿಜ್ ಹೌಸ್, ಪೀಟರ್ ಡೆ ಕೊಲೆ ಚರ್ಚ್ ರ ಮೂಲ "ಮನೆ"ಯಿಂದ ಉದಯಿಸಿತು. ಉದಾಹರಣೆಗೆ, ಅವರ ಕ್ರೈಸ್ತ ಸನ್ಯಾಸಿಗಳ "ಬ್ರೆದ್ರನ್ ಆಫ್ ದಿ ಬ್ರಿಜ್" ಗಾಗಿ ನಿರ್ವಹಣೆಯ ಡಿಪೋ ಮತ್ತು ವಸತಿನಿಲಯ, ಇದು ಸೌತ್ ವಾರ್ಕ್ ನಲ್ಲಿರುವ ಸೆಂಟ್ ಒಲ್ವೇ ಚರ್ಚ್ ನ ನಂತರವಿದೆ. ಈ ಸ್ಥಳವನ್ನು "ಬ್ರಿಜ್ ಯಾರ್ಡ್" ಎಂಬ(ಬೀದಿ)ಸ್ಟ್ರೀಟ್ ನ ಹೆಸರಿನಿಂದ ಇಂದೂ ಕೂಡ ಗುರುತಿಸಲಾಗುತ್ತದೆ.
ಸೇತುವೆಯ ಅನೇಕ ಕಮಾನುಗಳು ಕಾಲ ಸರಿದಂತೆ ನಾಶವಾದವು. ಅಲ್ಲದೇ ಸೇತುವೆಯ ಮೇಲಿದ್ದ ಮನೆಗಳು ೧೩೮೧ ರಲ್ಲಿ ವ್ಯಾಟ್ ಟೈಲರ್ ರ ಕೃಷಿಕರ ಕ್ರಾಂತಿಯ ಸಂದರ್ಭದಲ್ಲಿ ಮತ್ತು ೧೪೫೦ ರ ಜ್ಯಾಕ್ ಕೇಡ್ ರ ಬಂಡಾಯದ ಸಂದರ್ಭದಲ್ಲಿ ಸುಟ್ಟುಹೋದವು. ಇದು ಸೇತುವೆಯ ಮೇಲೆ ನಡೆದ ಯೋಜಿತ ಕದನವಾಗಿದೆ.
ಉತ್ತರದ ಮಹಾದ್ವಾರವಾದ ನ್ಯೂ ಸ್ಟೋನ್ ಗೇಟ್ ಗೆ ಪರ್ಯಾಯವಾಗಿ ೧೫೭೭ ರಲ್ಲಿ ನಾನ್ಸಚ್ ಹೌಸ್ ಅನ್ನು ನಿರ್ಮಿಸಲಾಯಿತು. ದಕ್ಷಿಣದ ಮಹಾದ್ವಾರಗೃಹವಾದ, ಸ್ಟೋನ್ ಗೇಟ್ ವೇ ಲಂಡನ್ ನ್ನಿನ ಅತ್ಯಂತ ಕುಖ್ಯಾತ ಸ್ಥಳಗಳಲ್ಲಿ ಒಂದಾಗಿದೆ: ಇಲ್ಲಿ ಈಟಿಯಿಂದ ಶೂಲಕ್ಕೇರಿಸಲಾದ ದೇಶದ್ರೋಹಿಗಳ ವಿಚ್ಛೇದಿಸಿದ ತಲೆಗಳನ್ನು ಪ್ರದರ್ಶಿ<ref name="world and its people"/>ಸಲಾಗುತ್ತದೆ. ಅಲ್ಲದೇ ಪ್ರಾಕೃತಿಕ ಶಕ್ತಿಗಳ ವಿರುದ್ಧ ಅವುಗಳನ್ನು ಸಂರಕ್ಷಿಡಲೆಂದು ಕೀಲೆಣ್ಣೆಯಲ್ಲಿ ಅವುಗಳನ್ನು ಮುಳುಗಿಸಿಡಲಾಗುತ್ತದೆ. ವಿಲಿಯಂ ವ್ಯಾಲ್ಯಾಕ್ ನ ತಲೆ, ಗೇಟ್ ನ ಮೇಲೆ ಮೊದಲು ಕಂಡುಬರುತ್ತದೆ. ಈ ಸಂಪ್ರದಾಯವನ್ನು ೧೩೦೫ ರಲ್ಲಿ ಆರಂಭಿಸಲಾಯಿತು; ಹಾಗು ಇದು ಮುಂದಿನ ೩೫೫ ವರ್ಷಗಳ ವರೆಗೆ ಮುಂದುವರೆಯಿತು. ಈಟಿಯ ಮೇಲಿರುವಂತಹ ಇತರ ಪ್ರಸಿದ್ಧ ತಲೆಬುರುಡೆಗಳೆಂದರೆ: ೧೪೫೦ ರಲ್ಲಿ ಜ್ಯಾಕ್ ಕೇಡ್, ೧೫೩೫ ರಲ್ಲಿ ಥಾಮಸ್ ಮೋರ್,ಇದೇ ವರ್ಷದಲ್ಲಿ ಬಿಷಪ್ ಜಾನ್ ಫಿಷರ್ ಹಾಗು ೧೫೪೦ ರಲ್ಲಿ ಥಾಮಸ್ ಕ್ರೋಮ್ ವೆಲ್. ಆಗ ೧೫೯೮ರಲ್ಲಿ ಲಂಡನ್ ಪೌಲ್ ಹೆಂಟ್ಜರ್ ಗೆ ಭೇಟಿ ನೀಡಿದ ಜರ್ಮನ್ ಸಂದರ್ಶಕ ಸೇತುವೆಯ ಮೇಲೆ ಸುಮಾರು ೩೦ ತಲೆಗಳ ಎಣಿಕೆ ಮಾಡಿದ್ದಾರೆ<ref>[http://www.visionofbritain.org.uk/text/chap_page.jsp?t_id=Hentzner&c_id=1 ಟ್ರವೆಲ್ಸ್ ಇನ್ ಇಂಗ್ಲೆಂಡ್ ಬೈ ಪೌಲ್ ಹೆಂಟ್ಜ್ನರ್]</ref>:
ರಾಜ ಚಾರ್ಲ್ಸ್II, ಇದನ್ನು ಪುನಃ ವಶಪಡಿಸಿಕೊಂಡು ಅಸ್ತಿತ್ವಕ್ಕೆ ಬಂದ ನಂತರ {{cquote|On the south is a bridge of stone eight hundred feet in length, of wonderful work; it is supported upon twenty piers of square stone, sixty feet high and thirty broad, joined by arches of about twenty feet diameter. The whole is covered on each side with houses so disposed as to have the appearance of a continued street, not at all of a bridge.
Upon this is built a tower, on whose top the heads of such as have been executed for high treason are placed on iron spikes: we counted above thirty..}} ಈ ಸಂಪ್ರದಾಯವು ಅಂತಿಮವಾಗಿ೧೬೬೦ ರಲ್ಲಿ ಕೊನೆಗೊಂಡಿತು.{{Citation needed|date=February 2010}}
ಲಂಡನ್ ಸೇತುವೆಯ ಮೇಲಿದ್ದ ಕಟ್ಟಡಗಳು, ಪ್ರಮುಖ ಬೆಂಕಿಯ ಅನಾಹುತವನ್ನು ಉಂಟುಮಾಡಿದವಲ್ಲದೇ, ಅದರ ಕಮಾನುಗಳ ಮೇಲೆ ಭಾರ ಹೆಚ್ಚಾಗಲು ಕಾರಣವಾದವು. ಈ ಎರಡು ಕಾರಣಗಳು ಸೇತುವೆಯ ಮೇಲಿನ ಹಲವು ವಿನಾಶಗಳಿಗೆ ಕಾರಣವಾದವು. ನಂತರ ೧೨೧೨ ರಲ್ಲಿ ಬಹುಶಃ ಲಂಡನ್ ನ ಹಿಂದಿನ ಬೆಂಕಿ ಅವಘಡಗಳಲ್ಲೇ ಅತ್ಯಂತ ದೊಡ್ಡದೆನ್ನಲಾದ ಅನಾಹುತವು ಸೇತುವೆಯ ಎರಡು ತುದಿಗಳಲ್ಲಿ ಸಂಭವಿಸಿತು, ಅದಲ್ಲದೇ ಅನೇಕರನ್ನು ಬಲಿತೆಗೆದುಕೊಂಡಿತು; ಹಾಗು ಈ ಸಂದರ್ಭದಲ್ಲಿ ೩ ಸಾವಿರದಷ್ಟು ಜನರು ಮೃತಪಟ್ಟರೆಂದು ಹೇಳಲಾಗಿದೆ. ಹೀಗೆ ೧೬೩೩ ರಲ್ಲಿ ಮತ್ತೊಂದು ದೊಡ್ಡ ಬೆಂಕಿ ಅನಾಹುತ ಸಂಭವಿಸಿ, ಇದು ಉತ್ತರದಿಕ್ಕಿನ ಮೂರನೇ ಒಂದು ಭಾಗದಷ್ಟು ಸೇತುವೆಯನ್ನು ನಾಶಮಾಡಿತು. ಆದರೆ, ೧೬೬೬ ರಲ್ಲಿ ಸೇತುವೆ ಗೇಟ್ ಫೈರ್ ಆಫ್ ಲಂಡನ್ ನಿಂದ ಹಾನಿಗೊಳಗಾಗುವುದನ್ನು ತಡೆಯಿತು. ಆಗ ೧೭೨೨ ರ ಹೊತ್ತಿಗೆ ಆದ ದಟ್ಟಣೆಯು ಎಷ್ಟು ದೊಡ್ಡ ತೊಂದರೆಯಾಯಿತೆಂದರೆ, ಲಾರ್ಡ್ ಮೇಯರ್ " ಸೌತ್ ವಾರ್ಕ್ ನಿಂದ ನಗರಕ್ಕೆ ಪ್ರವೇಶಿಸುವಂತಹ ಎಲ್ಲಾ ಬಂಡಿಗಳು, ಅಧಿಕೃತ ವಾಹನಗಳು ಮತ್ತು ಇತರ ಚಕ್ಕಡಿಗಳು ಸೇತುವೆಯ ಪಶ್ಚಿಮದ ಕಡೆ ಸಂಚರಿಸಬೇಕು: ಹಾಗು ನಗರದಿಂದ ಹೊರಗೆ ಹೋಗುವಂತಹ ಬಂಡಿಗಳು ಮತ್ತು ಅಧಿಕೃತ ವಾಹನಗಳು ಸೇತುವೆಯ ಪೂರ್ವ ಬದಿಯಲ್ಲಿ ಸಾಗಬೇಕೆಂದು" ತೀರ್ಪು ನೀಡಿದರು. ಬ್ರಿಟನ್ ನಲ್ಲಿ ಎಡ ಬದಿಗೆ ವಾಹನ ಓಡಿಸುವ ಸಾರಿಗೆ ಸಂಚಾರದ ಪದ್ಧತಿಗೆ, ಇದು ಕೂಡ ಮೂಲವಿರಬಹುದೆಂದು ಇದನ್ನು ಸಲಹೆ ಮಾಡಲಾಗುತ್ತದೆ.<ref>ವೇಸ್ ಆಫ್ ದಿ ವರ್ಲ್ಡ್: ಅ ಹಿಸ್ಟ್ರಿ ಆಫ್ ದಿ ವರ್ಲ್ಡ್ಸ್ ರೋಡ್ಸ್ ಅಂಡ್ ಆಫ್ ದಿ ವೆಹಿಕಲ್ಸ್ ದೆಟ್ ಯೂಸ್ಡ್ ದೆಮ್, ಎಮ್. ಜಿ. ಲೆ ಅಂಡ್ ಜೇಮ್ಸ್ ಇ. ವ್ಯಾನ್ಸ್, ರುಟ್ಜರ್ಸ್ ಯುನಿವರ್ಸಿಟಿ ಪ್ರೆಸ್೧೯೯೨, p. ೧೯೯.</ref>
ಅಂತಿಮವಾಗಿ ೧೭೫೬ ರ ಜೂನ್ ನಲ್ಲಿ ಹೊರಡಿಸಲಾದ ಪಾರ್ಲಿಮೆಂಟ್ ನ ಕಾಯಿದೆಯಡಿ, ಲಂಡನ್ ಸೇತುವೆಯ ಮೇಲಿದ್ದ ಎಲ್ಲಾ ಮನೆ ಮತ್ತು ಮಳಿಗೆಗಳನ್ನು ಉರುಳಿಸಲು ಅನುಮತಿ ಪಡೆಯಲಾಯಿತು. ಈ ನಡುವೆ ೧೭೫೮–೬೨ ರಲ್ಲಿ ಎರಡು ಮಧ್ಯ ಕಮಾನುಗಳ ಆಚೀಚೆ ಬದಿಯ ಸಾಲು ಮನೆಗಳನ್ನು ತೆಗೆದು ಹಾಕಲಾಯಿತು. ಅಲ್ಲದೇ ನದಿಯ ಮೇಲೆ ನೌಕಾಯಾನವನ್ನು ಅಭಿವೃದ್ಧಿಪಡಿಸಲು ಅ ಸ್ಥಳದಲ್ಲಿ ವಿಸ್ತಾರ ವ್ಯಾಪ್ತಿಯ ಅಗಲವಾದ ಏಕ ಕಮಾನನ್ನು ನಿರ್ಮಿಸಲಾಯಿತು.
[[ಚಿತ್ರ:London-bridge-1682.jpg|thumb|850px|center|1682 ರ ನಕ್ಷೆಯಿಂದ ತೆಗೆದುಕೊಳ್ಳಲಾದ ಲಂಡನ್ ಸೇತುವೆಯ ರೇಖಾಕೃತಿ.]]
=== "ಹೊಸ" (೧೯ನೇ-ಶತಮಾನ) ಲಂಡನ್ ಸೇತುವೆ ===
[[ಚಿತ್ರ:OldLondonBridge.JPG|thumb|right|300px|ಆರಂಭಿಕ 1890 ರಲ್ಲಿ ಇದ್ದ ಹೊಸ ಲಂಡನ್ ಸೇತುವೆ]]
ಆಗ ೧೮ನೇ ಶತಮಾನದ ಅಂತ್ಯದಲ್ಲಿ ಹಳೆಯ ಲಂಡನ್ ಸೇತುವೆ— ಅಲ್ಲಿಗೆ ೬೦೦ ವರ್ಷಗಳಾಗಿದ್ದ ಈ ಹಳೆಯ— ಸೇತುವೆಯನ್ನು ಮರುನಿರ್ಮಿಸಬೇಕೆಂಬುದರ ಅಗತ್ಯ ಕಾಣಿಸಿತು. ಇದು ಅತ್ಯಂತ ಸಂಕುಚಿತವಾಗಿತ್ತು; ಮತ್ತು ಶಿಥಿಲಗೊಂಡಿತ್ತು. ಅಲ್ಲದೇ ನದಿಯಲ್ಲಿನ ಜಲ ಸಂಚಾರ-ಸಾರಿಗೆಗೆ ಅಡ್ಡಿಪಡಿಸಿತ್ತು. ಹಳೆಯ ಸೇತುವೆಯ ಬದಲಿಗೆ ಹೊಸ ಸೇತುವೆಯನ್ನು ನಿರ್ಮಿಸಲು ವಿನ್ಯಾಸಕ್ಕಾಗಿ ೧೭೯೯ ರಲ್ಲಿ ಸ್ಪರ್ಧೆಯೊಂದನ್ನು ಏರ್ಪಡಿಸಲಾಯಿತು. ಇದು ಥಾಮಸ್ ಟೆಲ್ ಫೋರ್ಡ್ ಎಂಬ ಇಂಜಿನಿಯರೊಬ್ಬರನ್ನು ಕಬ್ಬಿಣದ ಒಂದು ಕಮಾನಿನೊಂದಿಗೆ ೬೦೦ ಅಡಿ (೧೮೦ ಮೀಟರ್) ಗಳಷ್ಟು ವ್ಯಾಪ್ತಿಯ, ಸೇತುವೆಯ ವಿನ್ಯಾಸವನ್ನು ಪ್ರಸ್ತಾಪಿಸಲು ಪ್ರೋತ್ಸಾಹಿಸಿತು. ಅದೇನೇ ಆದರೂ ಈ ವಿನ್ಯಾಸವನ್ನು ಎಂದಿಗೂ ಬಳಸಲಿಲ್ಲ, ಏಕೆಂದರೆ ಅದರ ಕಾರ್ಯಸಾಧ್ಯತೆ ಬಗೆಗಿನ ಅನಿಶ್ಚಿತತೆ ಹಾಗು ಅದರ ನಿರ್ಮಾಣಕ್ಕೆ ಅಗತ್ಯವಿದ್ದ ಭೂಮಿಯ ಪ್ರಮಾಣದಿಂದಾಗಿ ಈ ವಿನ್ಯಾಸವನ್ನು ಕೈಬಿಡಲಾಗಿತ್ತು. ಅಂತಿಮವಾಗಿ ಸೇತುವೆಯನ್ನು ಐದು ಕಲ್ಲಿನ ಕಮಾನುಗಳ ವಿನ್ಯಾಸದೊಂದಿಗೆ ಬದಲಿಸಲಾಯಿತು. ಜಾನ್ ರೆನ್ನಿ ಎಂಬ ಇಂಜಿನಿಯರ್ ಇದನ್ನು ವಿನ್ಯಾಸಗೊಳಿಸಿದ್ದರು. ಹೊಸ ಸೇತುವೆಯನ್ನು ಮೂಲ ಸ್ಥಳದ {{Convert|100|ft|m|0}} ಪಶ್ಚಿಮಕ್ಕೆ(ನದಿಯ ಹರಿವಿಗೆ ಎದುರಾಗಿ) ನಿರ್ಮಿಸಲಾಯಿತು. ಇದನ್ನು ರೆನ್ನಿಯವರ ಪುತ್ರ (ಇದೇ ಹೆಸರಿನವರು ಜೂ.) ನಿರ್ಮಿಸಿದರು. ಸೇತುವೆಯ ನಿರ್ಮಾಣದ ಕೆಲಸವು ೧೮೨೪ ರಲ್ಲಿ ಪ್ರಾರಂಭವಾಯಿತು, ಹಾಗು ಅಸ್ತಿಭಾರಶಿಲೆಯನ್ನು ೧೮೨೫ ರ ಜೂನ್ ೧೫ ರಂದು ದಕ್ಷಿಣದ ಕಾಫರ್ ಕಟ್ಟೆಯಲ್ಲಿ ಇಡಲಾಯಿತು. ಹೊಸ ಸೇತುವೆಯನ್ನು ನಿರ್ಮಿಸುವ ವರೆಗೂ ಹಳೆಯ ಸೇತುವೆಯನ್ನು ಬಳಸಲಾಗುತ್ತಿತ್ತು. ಅಲ್ಲದೇ ೧೮೩೧ ರಲ್ಲಿ ಹೊಸ ಸೇತುವೆಯನ್ನು ತೆರೆದ ನಂತರ ಇದನ್ನು ತೆಗೆದು ಹಾಕಲಾಯಿತು. ಈ ಯೋಜನೆಯು ಹೊಸ ರೀತಿಯ ರಸ್ತೆಗಳ ನಿರ್ಮಾಣವನ್ನು ಅನಿವಾರ್ಯವಾಗಿಸಿತು. ಇಂತಹ ರಸ್ತೆಗಳನ್ನು ನಿರ್ಮಿಸಲು ಸೇತುವೆಯ ನಿರ್ಮಾಣಕ್ಕೆ ತಗುಲಿದ ವೆಚ್ಚಕ್ಕಿಂತ ಮೂರು ಪಟ್ಟು ಹೆಚ್ಚು ವೆಚ್ಚ ತಗುಲಿತು. ಈ ಹೊಸ ಸೇತುವೆಯನ್ನು ನಿರ್ಮಿಸಲು ಒಟ್ಟು £೨.೫ ಮಿಲಿಯನ್ ನಷ್ಟು ವೆಚ್ಚವಾಗಿದ್ದು ({{CURRENTYEAR}} ರ ಹೊತ್ತಿಗೆ £{{Formatprice|{{Inflation|UK|2500000|1831|{{CURRENTYEAR}}|r=-೧}}}} ಮಿಲಿಯನ್ ಆಯಿತು),}} ಮಿಲಿಯನ್ ಆಯಿತು), ಮಿಲಿಯನ್ ಆಯಿತು),{{Inflation-fn|UK}} ಈ ವೆಚ್ಚವನ್ನು ಲಂಡನ್ ನಗರಪಾಲಿಕೆ ಮತ್ತು ಸರ್ಕಾರ ಭರಿಸಿದವು. ಸುರ್ರೆಯ ಮೆರಸ್ಟಮ್ ನ ತೀರದವರು ಮತ್ತು ಜೊಲಿಫ್ಫೆ ಇದರ ಗುತ್ತಿಗೆದಾರರಾಗಿದ್ದರು. ಹಳೆಯ ಸೇತುವೆಯ ಅವಶೇಷವನ್ನು ಮೆರಸ್ಟಮ್ ನ ಸೆಂಟ್ ಕ್ಯಾಥರಿನ್ ಚರ್ಚ್ ನ ಒಳಗಿರುವ ಗೋಪುರ ಕಮಾನಿಗೆ ಜೋಡಿಸಲಾಗಿದೆ.
ರೆನ್ನಿಯ ಸೇತುವೆಯು {{Convert|928|ft|m|0}} ನಷ್ಟು ಉದ್ದ ಮತ್ತು {{Convert|49|ft|m|0}} ರಷ್ಟು ಅಗಲವನ್ನು ಹೊಂದಿದೆ. ಇದರ ನಿರ್ಮಾಣದಲ್ಲಿ ಹೇಟರ್ ಗ್ರಾನೈಟ್ ಅನ್ನು ಬಳಸಲಾಗಿದ್ದು, ಇದನ್ನು ವಿಶೇಷವಾದ ಹೇಟರ್ ಪ್ರದೇಶದಲ್ಲಿರುವ ಹೇಟರ್ ಗ್ರಾನೈಟ್ ಟ್ರ್ಯಾಮ್ ವೇ ಮೂಲಕ ಸಾಗಿಸಲಾಗಿತ್ತು. ಅಧಿಕೃತವಾಗಿ ಈ ಸೇತುವೆಯನ್ನು ೧೮೩೧ ರ ಅಗಸ್ಟ್ ೧ ರಂದು ಉದ್ಘಾಟಿಸಲಾಯಿತು; ರಾಜ ವಿಲಿಯಂIV ಮತ್ತು ರಾಣಿ ಅಡೆಲೈಡ್ ಸೇತುವೆಯ ಮೇಲೆ ನಿರ್ಮಿಸಲಾದ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಔತಣ ಕೂಟದಲ್ಲಿ ಉಪಸ್ಥಿತರಿದ್ದರು. ಇತ್ತೀಚೆಗಷ್ಟೇ ನಿರ್ಮಿಸಲಾದ ''HMS ಬೀಗಲ್'' , ಇದರ ಕೆಳಗೆ ಸಂಚರಿಸಿದ ಮೊದಲ ಹಡಗಾಗಿದೆ.
[[ಚಿತ್ರ:Corbels.jpg|thumb|left|200px|ಸ್ವೆಲ್ಟರ್ ಕ್ವಾರಿಯಲ್ಲಿ ಲಂಡನ್ ಸೇತುವೆಗಾಗಿರುವ ಚಾಚೂರೆ]]
ಆಗ ೧೮೯೬ ರಲ್ಲಿ ಸೇತುವೆಯನ್ನು ಲಂಡನ್ ನಲ್ಲೇ ಅತ್ಯಂತ ಹೆಚ್ಚು ಜನನಿಬಿಡ ಸ್ಥಳವೆಂದು ಅಂದಾಜು ಮಾಡಲಾಗಿದೆ. ಈ ಸೇತುವೆಯನ್ನು ಸುಮಾರು ೮,೦೦೦ ಜನರು ನಡೆದುಕೊಂಡು ದಾಟುತ್ತಾರೆ. ಅಲ್ಲದೇ ಪ್ರತಿ ಗಂಟೆಗೆ ಸುಮಾರು ೯೦೦ ಜನರು ಇದನ್ನು ವಾಹನಗಳ ಮುಖಾಂತರ ದಾಟುತ್ತಾರೆ.<ref name="world and its people"/> ಲಂಡನ್ ಸೇತುವೆಯನ್ನು ೧೯೦೨–೦೪ ರಲ್ಲಿ ೫೨ ರಿಂದ ೬೫ ಅಡಿ(೧೬ರಿಂದ ೨೦ ಮೀಟರ್) ಗಳಷ್ಟು ಅಗಲ ಹೆಚ್ಚಿಸಲಾಯಿತು. ಲಂಡನ್ ನ ದೀರ್ಘಕಾಲದ ನಿರಂತರ ಸಾರಿಗೆ ದಟ್ಟಣೆಯನ್ನು ಹೋಗಲಾಡಿಸುವ ಪ್ರಯತ್ನದಲ್ಲಿ ಇದರ ಅಗಲವನ್ನು ಹೀಗೆ ಹೆಚ್ಚಿಸಲಾಯಿತು. ಡಜನ್ ಗಳಷ್ಟು ಗ್ರಾನೈಟ್ "ಕಂಬಗಳನ್ನು" ಹೊರತೆಗೆಯಲಾಯಿತು. ಅಲ್ಲದೇ ಸೇತುವೆಯನ್ನು ಅಗಲ ಮಾಡಲು ಅವುಗಳನ್ನು ಸಾಲಾಗಿ ನಿಲ್ಲಿಸಲಾಯಿತು. ಆದರೆ ಇವು ಡಾರ್ಟ್ ಮೊರ್ ಕೌಂಟಿಯ ಪ್ರಿನ್ಸ್ ಟೌನ್ ನ ದಕ್ಷಿಣದಲ್ಲಿ ಕೆಲವು ಮೈಲಿ ದೂರದಲ್ಲಿರುವ, ಸ್ವೆಲ್ಟರ್ ಕ್ವಾರಿಯ ಬಳಿಯಿರುವ ಬಳಸಲಾಗದ ರೈಲ್ವೆ ಹಳಿಯ ಮೇಲೆ ಇನ್ನೂ ಬಿದ್ದಿವೆ. ಕೊನೆಯಲ್ಲಿ ಅಗಲಗೊಳಿಸುವ ಕೆಲಸವು, ಸೇತುವೆಯ ಆಧಾರಗಳಿಗೆ ಅಧಿಕವಾದಂತೆ ಕಂಡು ಬಂದಿತು; ಪ್ರತಿ ಎಂಟು ವರ್ಷಗಳಿಗೊಮ್ಮೆ ಸೇತುವೆಯು ಒಂದು ಇಂಚಿನಷ್ಟು (೨.೫೪ ಸೆಂಟಿ ಮೀಟರ್) ಭಾಗವು ಮುಳುಗುತ್ತದೆ ಎಂಬುದನ್ನು ಅನಂತರ ಕಂಡುಹಿಡಿಯಲಾಯಿತು. ಇದರಿಂದಾಗಿ ೧೯೨೪ರ ಹೊತ್ತಿಗೆ ಸೇತುವೆಯ ಪೂರ್ವ ಭಾಗವು ಪಶ್ಚಿಮ ಭಾಗಕ್ಕಿಂತ ಮೂರು ನಾಲ್ಕು ಇಂಚುಗಳಷ್ಟು (೧೦.೧೬ ಸೆಂಟಿಮೀಟರ್) ಕಡಿಮೆಯಾಗಿತ್ತು; ಈ ಸೇತುವೆಯನ್ನು ಶೀಘ್ರದಲ್ಲೇ ತೆಗೆದು ಹಾಕಿ ಬದಲಿಗೆ ಅತ್ಯಾಧುನಿಕ ಹೊಸ ಸೇತುವೆಯನ್ನು ನಿರ್ಮಿಸಬೇಕೆಂಬುದನ್ನು ಮನಗಾಣಲಾಯಿತು.
=== ರೆನ್ನಿಯ ಸೇತುವೆಯನ್ನು ಮ್ಯಾಕ್ ಕುಲೊಕ್ ಗೆ ಮಾರಾಟ ಮಾಡಿದ್ದು ===
[[ಚಿತ್ರ:London-Bridge-March-1971.jpg|thumb|right|1971 ರ ಮಾರ್ಚ್ ನಲ್ಲಿ ಲೇಕ್ ಹ್ಯಾವಸುವಿನಲ್ಲಿ ಪುನಃ ನಿರ್ಮಾಣದ ಸಮಯದಲ್ಲಿದ್ದ ರೆನ್ನಿಯ ಹಳೆ ಲಂಡನ್ ಸೇತುವೆ]]
ಅನಂತರ ೧೯೬೭ ರಲ್ಲಿ ಲಂಡನ್ ನಗರದ ಕಾಮನ್ ಕೌನ್ಸಿಲ್, ಸೇತುವೆಯನ್ನು ಮಾರಾಟಕ್ಕಿಟ್ಟಿತು; ಹಾಗು ಸಂಭಾವ್ಯ ಗಿರಾಕಿಗಳಿಗಾಗಿ ಎದುರುನೋಡಲು ಪ್ರಾರಂಭಿಸಿತು. ಸಮಿತಿಯ ಸದಸ್ಯ ಐವಾನ್ ಲುಕಿನ್ ಸೇತುವೆಯನ್ನು ಮಾರುವ ಆಲೋಚನೆಯನ್ನು ಮುಂದಿಟ್ಟಿದರು. ಅಲ್ಲದೇ ಹೀಗೆಂದು ನೆನಪಿಸಿಕೊಂಡಿದ್ದಾರೆ: "ಲಂಡನ್ ಸೇತುವೆಯನ್ನು ಬದಲಿಸಬೇಕಾಗಿ ಬಂದಾಗ ನಾನು ಮಾರಿ ಬಿಡಲು ಸೂಚಿಸಿದೆ. ಆಗ ಅವರೆಲ್ಲರೂ ನನಗೆ ಪೂರ್ತಿಯಾಗಿ ಬುದ್ಧಿಕೆಟ್ಟು ಹೋಗಿದೆ ಎಂದು ಭಾವಿಸಿದ್ದರು." ಹೀಗೆ ೧೯೬೮ ರ ಏಪ್ರಿಲ್ ೧೮ ರಂದು ರೆನ್ನಿಯ ಸೇತುವೆಯನ್ನು ಮಿಸ್ ಸೋರಿಯನ್ ನ ವಾಣಿಜ್ಯೋದ್ಯಮಿ ಮ್ಯಾಕ್ ಕುಲೊಕ್ ಆಯಿಲ್ ನ ರಾಬರ್ಟ್ ಪಿ. ಮ್ಯಾಕ್ ಕುಲೊಕ್ ರವರಿಗೆ US$೨,೪೬೦,೦೦೦ ಗಳಿಗೆ ಮಾರಲಾಯಿತು. ಮ್ಯಾಕ್ ಕೊಲಕ್ ರವರು ಅತ್ಯದ್ಭುತವಾದ ಈ ಗೋಪುರ ಸೇತುವೆಯನ್ನು ತಾವು ಕೊಂಡುಕೊಳ್ಳುತ್ತಿದ್ದಾರೆಂದು ತಪ್ಪಾಗಿ ನಂಬಿಕೊಂಡಿದ್ದಾರೆ ಎಂಬ ಹೇಳಿಕೆಯನ್ನು ಲಕಿನ್ ಸುದ್ದಿ ಪತ್ರಿಕೆಯ ಸಂದರ್ಶನದಲ್ಲಿ ತಳ್ಳಿಹಾಕಿದ್ದಾರೆ.<ref>{{Cite web |url=http://www.thisislocallondon.co.uk/archive/display.var.169982.0.how_london_bridge_was_sold_to_the_states.php |title=ಹೌ ಲಂಡನ್ ಬ್ರಿಜ್ ವಾಸ್ ಸೋಲ್ಡ್ ಟು ದಿ ಸ್ಟೇಟ್ಸ್ (ಫ್ರಮ್ ಧಿಸ್ ಇಸ್ ಲೋಕಲ್ ಲಂಡನ್) |access-date=11 ಏಪ್ರಿಲ್ 2011 |archive-date=30 ಏಪ್ರಿಲ್ 2008 |archive-url=https://web.archive.org/web/20080430025307/http://www.thisislocallondon.co.uk/archive/display.var.169982.0.how_london_bridge_was_sold_to_the_states.php |url-status=dead }}</ref> ಸೇತುವೆಯನ್ನು ಪ್ರತ್ಯೇಕಗೊಳಿಸಿದ ನಂತರ ಪ್ರತಿ ತುಂಡನ್ನು ಪುನರ್ಜೋಡಣೆಯಲ್ಲಿ ಬಳಸಲಾಯಿತು. ಸೇತುವೆಯನ್ನು ಆರಿಜೋನದ ಲೇಕ್ ಹ್ಯಾವಸು ನಗರದಲ್ಲಿ ಪುನಃ ನಿರ್ಮಿಸಲಾಯಿತು, ಹಾಗು ೧೯೭೧ ರ ಅಕ್ಟೋಬರ್ ೧೦ ರಂದು ಪುನಃ ಸಮರ್ಪಿಸಲಾಯಿತು. ರೆನ್ನಿಯ ಲಂಡನ್ ಸೇತುವೆಯ ಪುನರ್ನಿರ್ಮಾಣ, ಲೇಕ್ ಹ್ಯಾವಸುಯಿಂದ ಥಾಮ್ಸನ್ ಬೇ ಯವರೆಗೆ ಸಾಗುವ ಬ್ರಿಡ್ಜ್ ವಾಟರ್ ಚಾನಲ್ ಕಾಲುವೆಯನ್ನು ವ್ಯಾಪಿಸಿತು. ಅಲ್ಲದೇ ಟುಡರ್ ಕಾಲದ ಅಂಗಡಿ ಮಳಿಗೆಯೊಂದಿಗೆ ಇಂಗ್ಲೀಷ್ ಶೈಲಿಯಲ್ಲಿ ತೀಮ್ ಉದ್ಯಾನದ ಪ್ರಧಾನ ರೂಪವನ್ನು ಪಡೆಯಿತು. ರೆನ್ನಿಯ ಲಂಡನ್ ಸೇತುವೆಯು ಗ್ರಾಂಡ್ ಕಾನ್ಯನ್ ನ ನಂತರ [[ಆರಿಜೋನ|ಅರಿಜೋನ]]ದಲ್ಲಿರುವ ಪ್ರವಾಸಿಗರ ಎರಡನೆಯ ಅತ್ಯಂತ ಆಕರ್ಷಣೀಯ ಸ್ಥಳವಾಯಿತು.<ref>{{Cite web |url=http://www.lake-havasu-arizona.com/london-bridge.php |title=ಲೇಕ್ ಹ್ಯಾವಸು ಲಂಡನ್ ಬ್ರಿಜ್ |access-date=11 ಏಪ್ರಿಲ್ 2011 |archive-date=20 ಅಕ್ಟೋಬರ್ 2009 |archive-url=https://web.archive.org/web/20091020001808/http://www.lake-havasu-arizona.com/london-bridge.php |url-status=dead }}</ref>
[[ಚಿತ್ರ:London Bridge, Lake Havasu, Arizona, 2003.jpg|thumb|left|ಆರಿಜೋನಾದ ಹ್ಯಾವ್ಯಾಸು ನಗರದಲ್ಲಿ ಪುನರ್ನಿರ್ಮಿಸಲಾದ ಲಂಡನ್ ಸೇತುವೆ ]]
ಲೇಕ್ ಹ್ಯಾವಸ್ ನಲ್ಲಿ ಪುನಃ ನಿರ್ಮಿಸಲಾದ ಲಂಡನ್ ಸೇತುವೆಯ ಆವೃತ್ತಿ, ಹೊದಿಕೆಯ ರೂಪದಲ್ಲಿ ಬಳಸಲಾದ ರೆನ್ನಿಯ ಲಂಡನ್ ಸೇತುವೆಯಿಂದ ತೆಗೆದುಕೊಳ್ಳಲಾದ ಕಲ್ಲುಗಳೊಂದಿಗಿನ ಕಾಂಕ್ರೀಟ್ ಆಧಾರ ರಚನೆಯನ್ನು ಒಳಗೊಂಡಿದೆ. ಇದಕ್ಕೆ ಸುಮಾರು ೧೫೦ ರಿಂದ ೨೦೦ ಮಿಲಿಮೀಟರ್(೬ ರಿಂದ ೮ ಇಂಚು)ಗಳಷ್ಟು ದಪ್ಪವಿರುವ ಹೊದಿಕೆಯ ಕಲ್ಲುಗಳನ್ನು ಬಳಸಲಾಯಿತು. ಉಳಿದ ಕಲ್ಲುಗಳನ್ನು ಡೆವೊನ್ ಕೌಂಟಿಯಾ ಪ್ರಿನ್ಸ್ ಟೌನ್ ನಲ್ಲಿರುವ ಮೆರಿವ್ಯಾಲೆ ಕ್ವಾರಿಯಲ್ಲೇ ಬಿಡಲಾಯಿತು.<ref>{{Cite web |url=http://www.contractjournal.com/Articles/1995/12/21/27226/london-bridge-is-still-here.html |title=ಲಂಡನ್ ಬ್ರಿಜ್ ಈಸ್ ಸ್ಟಿಲ್ ಹಿಯರ್! - 21/12/1995 - ಕಾಂಟ್ರ್ಯಾಕ್ಟ್ ಜರ್ನಲ್ |access-date=11 ಏಪ್ರಿಲ್ 2011 |archive-date=6 ಮೇ 2008 |archive-url=https://web.archive.org/web/20080506144638/http://www.contractjournal.com/Articles/1995/12/21/27226/london-bridge-is-still-here.html |url-status=dead }}</ref> ಮೆರಿವ್ಯಾಲೆ ಕ್ವಾರಿಯನ್ನು ತೊರೆಯಲಾಯಿತು, ಮತ್ತು ೨೦೦೩ ರಲ್ಲಿ ಪ್ರವಾಹದಿಂದ ಕೊಚ್ಚಿ ಹೋದಾಗ ಉಳಿದ ಕೆಲವು ಕಲ್ಲುಗಳನ್ನು ಆನ್ ಲೈನ್ ಹರಾಜಿನಲ್ಲಿ ಮಾರಾಟ ಮಾಡಲಾಯಿತು.<ref>[http://www.mindat.org/loc-1521.html ಮೆರಿವಲೆ ಕ್ವೇರಿ, ಪ್ರಿನ್ಸ್ ಟೌನ್, ಸೆಂಟ್ರಲ್ ಡಾರ್ಟ್ಮೊರ್ , ಡಾರ್ಟ್ಮೊರ್ ಅಂಡ್ ಟೈಗ್ನ್ ವ್ಯಾಲಿ ಡಿಸ್ಟ್ರಿಕ್ಟ್ , ಡೆವಾನ್, ಇಂಗ್ಲೆಂಡ್, UK]</ref>
=== ಆಧುನಿಕ ಲಂಡನ್ ಸೇತುವೆ ===
[[ಚಿತ್ರ:London Bridge, November 2005.jpg|thumb|right|ಹಿನ್ನೆಲಿಯಲ್ಲಿ ಗೆರ್ಕಿನ್ ನೊಂದಿಗೆ ಲಂಡನ್ ಸೇತುವೆ]]
ಪ್ರಸ್ತುತದಲ್ಲಿರುವ ಲಂಡನ್ ಸೇತುವೆಯನ್ನು ಮೊಟ್, ಹೇ ಮತ್ತು ಆಂಡ್ರಸನ್ ರವರು ವಿನ್ಯಾಸಗೊಳಿಸಿದ್ದಾರೆ. ಅಲೆನ್ ಸಿಂಪ್ಸನ್ ಹಿರಿಯ ಇಂಜಿನಿಯರ್ {{Citation needed|date=July 2010}} ಆಗಿದ್ದು, ಮಿಕೆಲ್ ಲೀಮಿಂಗ್ ರವರ ನೇತೃತ್ವದ ತಂಡ ಮೇಲ್ಭಾಗದ ವಿನ್ಯಾಸ ಹಾಗು ಕೇತ್ ಪಾಂಟಿನ್ ರ ನೇತೃತ್ವದ ತಂಡ ಮೂಲ ಆಧಾರವನ್ನು ವಿನ್ಯಾಸಗೊಳಿಸಿವೆ.{{Citation needed|reason=I know MHA designed it, but I think that including the names of the senior staff on the contract is OTT. I reckon we should either add a ref. or take the names out.|date=March 2009}} ಈ ಸೇತುವೆಯನ್ನು೧೯೬೭ ರಿಂದ ೧೯೭೨ ರ ವರೆಗೆ ಗುತ್ತಿಗೆದಾರರಾದ ಜಾನ್ ಮೌಲೆಮ್ ಅಂಡ್ ಕೋ<ref>{{Cite web |url=http://www.buildingtalk.com/news/cyl/cyl123.html |title=ಬಿಲ್ಡಿಂಗ್ ಟಾಕ್ |access-date=11 ಏಪ್ರಿಲ್ 2011 |archive-date=20 ಏಪ್ರಿಲ್ 2012 |archive-url=https://web.archive.org/web/20120420230132/http://www.buildingtalk.com/news/cyl/cyl123.html |url-status=dead }}</ref> ನಿರ್ಮಿಸಿದ್ದು, ಇದನ್ನು ೧೯೭೩ ರ ಮಾರ್ಚ್ ೧೭ ರಂದು [[ಎರಡನೇ ಎಲಿಜಬೆಥ್|ರಾಣಿ ಎಲಿಜಬೆತ್II]] ಉದ್ಘಾಟಿಸಿದರು.<ref>[21] ^ [http://thames.me.uk/s00050.htm ವೇರ್ ಥೇಮ್ಸ್ ಸ್ಮೂತ್ ವಾಟರ್ಸ್ ಗ್ಲೈಡ್] {{Webarchive|url=https://web.archive.org/web/20080412031827/http://thames.me.uk/s00050.htm |date=12 ಏಪ್ರಿಲ್ 2008 }}</ref> ಇದು ಗೇಣಿನ ಮುನ್ನೋತಡದಿಂದ ಬಲಪಡಿಸಲಾದ-ಕಾಂಕ್ರೀಟ್ ಅನ್ನು ಬಾಕ್ಸ್ ನ ಆಕಾರದಲ್ಲಿರುವ ಸರಕಟ್ಟುಗಳನ್ನು, ಒಟ್ಟು {{Convert|928|ft|m|0}} ನಷ್ಟು ಉದ್ದಳತೆ ಒಳಗೊಂಡಿದೆ. ಸೇತುವೆಯ ದೀಪಗಳನ್ನು ನೆಪೋಲಿಯನ್ ನ ಬಂಡಿ ತೋಪುಗಳಿಂದ ಮಾಡಲಾಗಿದೆ{{Citation needed|date=March 2011}}. ಸೇತುವೆಯನ್ನು ರಾಚನಿಕ ವಿನ್ಯಾಸ ನಿಯಮಗಳ ಮೇಲೆ ಮತ್ತು ಹೆಚ್ಚು ಕಾಲ ಬಾಳಿಕೆ ಬರುವಂತೆ ಕಟ್ಟಲಾಗಿದೆ. ಅಲ್ಲದೇ ಇದನ್ನು ಥೇಮ್ಸ್ ನ ಇತರ ಸೇತುವೆಗಳಿಗಿಂತ ಕಡಿಮೆ ಪ್ರಮಾಣದಲ್ಲಿ ಸಿಂಗರಿಸಲಾಗಿದೆ. ಸುಮಾರು £೪ ಮಿಲಿಯನ್ ({{CURRENTYEAR}} ನ ಹೊತ್ತಿಗೆ £{{Formatprice|{{Inflation|UK|4000000|1971|{{CURRENTYEAR}}|r=-೧}}}}),}}),),{{Inflation-fn|UK}} ನಷ್ಟು ವೆಚ್ಚವನ್ನು ಸಂಪೂರ್ಣವಾಗಿ ಸಿಟಿ ಬ್ರಿಜ್ ಟ್ರಸ್ಟ್ ಭರಿಸಿತು. ಪ್ರಸ್ತುತದ ಸೇತುವೆಯನ್ನು ಬಳಕೆಯಲ್ಲಿ ಉಳಿದ ಹಿಂದಿನ ಸೇತುವೆಗಳೊಂದಿಗೆ ರೆನ್ನಿಯ ಸೇತುವೆ ಇದ್ದಂತಹ ಸ್ಥಳದಲ್ಲಿಯೇ ಕಟ್ಟಲಾಗಿದೆ. ಅಲ್ಲದೇ ಮೊದಲ ಎರಡು ಸರಕಟ್ಟುಗಳನ್ನು ಪ್ರವಾಹಕ್ಕೆ ಎದುರಾಗಿ ಮತ್ತು ನದಿಯ ಹರಿವಿನ ದಿಕ್ಕಿಗೆ ಕಟ್ಟಲಾಗಿದೆ. ಈ ಕಾರಣದಿಂದಾಗಿ ಸಂಚಾರವನ್ನು ಈ ಎರಡು ಹೊಸ ಸರಕಟ್ಟುಗಳ ಮೇಲೆ ಮಾಡಬಹುದಾಗಿದ್ದು, ಮಧ್ಯಭಾಗದ ಅಂತಿಮ ಎರಡು ಸರಕಟ್ಟುಗಳನ್ನು ಸೇರಿಸಲು ಹಿಂದಿನ ಸೇತುವೆಯನ್ನು ಹೊಡೆದು ಹಾಕಲಾಗಿದೆ.<ref>ಯೆ, ಪ್ಲೇಟ್ ೬೫ ಅಂಡ್ ಅದರ್ಸ್</ref>
ಇತ್ತೀಚಿಗೆ ೧೯೮೪ ರಲ್ಲಿ ಬ್ರಿಟಿಷ್ ಯುದ್ಧ ಹಡಗಾದ HMS ''ಜುಪಿಟರ್'' ಲಂಡನ್ ಸೇತುವೆಗೆ ಡಿಕ್ಕಿಹೊಡೆಯಿತು.https://www.iwm.org.uk/visits/hms-belfast ಇದರಿಂದಾಗಿ ಹಡಗು ಮತ್ತು ಸೇತುವೆ ಎರಡಕ್ಕೂ ಗಮನಾರ್ಹ ಹಾನಿಯುಂಟಾಯಿತು. ಆನಂತರ ೨೦೦೪ ರ ಸ್ಮರಣಾ ದಿನದಂದು ಅನೇಕ ಲಂಡನ್ ಸೇತುವೆಗಳನ್ನು, ಯುದ್ಧಕಾಲದ ವಿಮಾನಗಳು ರಾತ್ರಿಯ ಹೊತ್ತು ನದಿಯಾದ್ಯಂತ ಹಾರಾಟಮಾಡುವುದರ ಭಾಗವೆಂಬಂತೆ ಕೆಂಪು ದೀಪಗಳಿಂದ ಅಲಂಕರಿಸಲಾಗಿತ್ತು. ಅನಂತರ ದೀಪಾಲಂಕಾರವನ್ನು ತೆಗೆದುಹಾಕಿದ್ದಂತೆ ಸೇತುವೆಗಳಲ್ಲಿ ಲಂಡನ್ ಸೇತುವೆ ಕೂಡ ಒಂದಾಗಿತ್ತು. ಈ ದೀಪಗಳನ್ನು ರಾತ್ರಿಯ ಹೊತ್ತಿನಲ್ಲಿ ಬೆಳಗಿಸಲಾಯಿತು. ಪ್ರಸ್ತುತದ ಲಂಡನ್ ಸೇತುವೆಯನ್ನು ಚಲನಚಿತ್ರಗಳಲ್ಲಿ ಸಾಮಾನ್ಯವಾಗಿ ತೋರಿಸಲಾಗುತ್ತದೆ. ಸಮಾಚಾರಗಳು ಮತ್ತು ಸಾಕ್ಷ್ಯಚಿತ್ರಗಳು ಲಂಡನ್ ಸೇತುವೆಯ ನಿಲ್ದಾಣದಿಂದ(ದಕ್ಷಿಣದಿಂದ ಉತ್ತರಕ್ಕೆ) ಲಂಡನ್ ನಗರಕ್ಕೆ ಕೆಲಸಕ್ಕಾಗಿ ಪ್ರಯಾಣ ಮಾಡುವ ಜನಸಂದಣಿಯನ್ನು ತೋರಿಸುತ್ತವೆ. ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ: ೨೦೦೨ ರ ''ಅಬೌಟ್ ಎ ಬಾಯ್'' ಎಂಬ ಚಲನಚಿತ್ರದಲ್ಲಿ ನಟ ಹಗ್ ಗ್ರಾಂಟ್ ಮುಂಜಾವಿನ ಜನದಟ್ಟಣೆಯ ಸಮಯದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಸೇತುವೆಯನ್ನು ದಾಟುತ್ತಿರುವ ದೃಶ್ಯ. ಆಗ ೨೦೦೯ ರ ಜುಲೈ ೧೧ ರ ಶನಿವಾರದಂದು ನಡೆದ 'ವಾರ್ಷಿಕೋತ್ಸವ'ದ ಚಟುವಟಿಕೆಗಳು ಲೈವರಿ ಕಂಪನಿಗಳನ್ನು ಮತ್ತು ಗಿಲ್ಡೇಬಲ್ ಮ್ಯಾನರ್ ಅನ್ನು ಒಳಗೊಂಡಿತ್ತು. ಅಲ್ಲದೇ ಸೇತುವೆಯ ಮೇಲೆ 'ಕುರಿಗಳನ್ನು ಓಡಿಸಿಕೊಂಡು ಹೋದರು',ಈ ಸನ್ನಿವೇಶ ಕೊಲೆಚರ್ಚ್ ಸೇತುವೆಯ ೮೦೦ನೇ ವಾರ್ಷಿಕೋತ್ಸವವನ್ನು ನೆನಪಿಗೆ ತರಲು ಈ ಆಚರಣೆ ಮಾಡಲಾಯಿತು.<ref>೪೫[http://www.thelordmayorsappeal.org ]</ref> ಸೇತುವೆಯ ದಕ್ಷಿಣ ಕಮಾನಿನ ಆನಿಕೆಯ ಪಾಳಿಯ ಕೆಳಗಿರುವ ಕಮಾನು ಚಾವಣಿಯಲ್ಲಿ 'ದಿ ಲಂಡನ್ ಬ್ರಿಜ್ ಎಕ್ಸ್ ಪಿರಿಯನ್ಸ್' ಇದೆ.
== ಸಾರಿಗೆ ==
ಅತ್ಯಂತ ಹತ್ತಿರವಿರುವ ಲಂಡನ್ ನ ನೆಲದಡಿಯ ನಿಲ್ದಾಣಗಳು ಹೀಗಿವೆ: ಮಾನ್ಯುಮೆಂಟ್ ಮತ್ತುಲಂಡನ್ ಬ್ರಿಜ್. ಇವುಗಳು ಅನುಕ್ರಮವಾಗಿ ಸೇತುವೆಯ ಉತ್ತರ ಮತ್ತು ದಕ್ಷಿಣದ ತುದಿಗಳಲ್ಲಿವೆ. ಲಂಡನ್ ಬ್ರಿಜ್, ರಾಷ್ಟ್ರೀಯ ರೈಲು ನಿಲ್ದಾಣವೂ ಸಮೀಪದಲ್ಲಿದೆ.
== ಚಿತ್ರಸಂಪುಟ ==
<gallery class="center">
File:001SFEC LONDON BRIDGE-200705.JPG|ಲಂಡನ್ ಸೇತುವೆಯ ಕಮಾನುಗಳಲ್ಲಿ ಒಂದು
File:002SFEC LONDON BRIDGE-200705.JPG|ಲಂಡನ್ ಸೇತುವೆಯ ಕಮಾನುಗಳು
File:London Bridge Thames Panorama.jpg|ಲಂಡನ್ ಸೇತುವೆಯ ಪನೋರಮಾ ಚಿತ್ರ
File:London Bridge from South bank.jpg|ಸೌತ್ ಬ್ಯಾಂಕ್ ನಿಂದ ಲಂಡನ್ ಸೇತುವೆ(ದಕ್ಷಿಣದ ದಂಡೆ)
File:London bridge southern end.JPG|ಲಂಡನ್ ಸೇತುವೆಯ ದಕ್ಷಿಣದ ತುದಿ
File:London bridge.jpg|ಲಂಡನ್ ಸೇತುವೆ ಮತ್ತು ಸುತ್ತಲಿನ ಲಂಡನ್
File:Rush Hour on London Bridge.jpg|ಲಂಡನ್ ಸೇತುವೆಯ ಮೇಲೆ ಅತ್ಯಧಿಕ ಸಂಚಾರದ ಕಾಲ
File:London Bridge Red River.jpg|ಲಂಡನ್ ಸೇತುವೆಯ ಉತ್ತರದ ತುದಿ.
</gallery>
== ಇವನ್ನೂ ಗಮನಿಸಿ ==
* ಸೇತುವೆ (ವಾರ್ಡ್)
* ರೋಮನ್ ಸೇತುವೆಗಳ ಪಟ್ಟಿ
* ಕುಸಿಯುತ್ತಿರುವ ಲಂಡನ್ ಸೇತುವೆ
* ರೋಮನ್ ಸೇತುವೆ
* ಲಂಡನ್ ಸೇತುವೆಯ ಅನುಭವ
== ಟಿಪ್ಪಣಿಗಳು ==
{{Reflist|2}}
== ಉಲ್ಲೇಖಗಳು ==
* ಜ್ಯಾಕ್ಸನ್, ಪೀಟರ್, ''"ಲಂಡನ್ ಬ್ರಿಜ್ - ಎ ವಿಜುವಲ್ ಹಿಸ್ಟ್ರಿ"'' , ಐತಿಹಾಸಿಕ ಪ್ರಕಾಶನಗಳು, ಮರು ಸಂಪಾದಿಸಲಾದ ಆವೃತ್ತಿ, ೨೦೦೨, ISBN ೦-೯೪೮೬೬೭-೮೨-೬
* ಮುರ್ರೆ, ಪೀಟರ್ ಅಂಡ್ ಸ್ಟೆವೆನ್ಸ್, ಮ್ಯಾರಿ ಅನ್ನೆ, ''"ಲಿವಿಂಗ್ ಬ್ರಿಜಸ್- ದಿ ಇನ್ ಹೆಬಿಟೆಡ್ ಬ್ರಿಜ್ , ಪಾಸ್ಟ, ಪ್ರೆಸೆಂಟ್, ಅಂಡ್ ಫ್ಯೂಚರ್"'' , ರಾಯಲ್ ಅಕಾಡಮಿ ಆಫ್ ಆರ್ಟ್ಸ್, ಲಂಡನ್, ೧೯೯೬, ISBN ೩-೭೯೧೩-೧೭೩೪-೨
* ಪಿಯರ್ಸ್, ಪ್ಯಾಟ್ರಿಸಿಯಾ, ''"ಓಲ್ಡ್ ಲಂಡನ್ ಬ್ರಿಜ್ - ದಿ ಸ್ಟೋರಿ ಆಫ್ ದಿ ಲಾಂಗೆಸ್ಟ್ ಇನ್ ಹೆಬಿಟೆಡ್ ಬ್ರಿಜ್ ಇನ್ ಯುರೋಪ್"'' , ಹೆಡ್ ಲೈನ್ ಬುಕ್ಸ್, ೨೦೦೧, ISBN ೦-೭೪೭೨-೩೪೯೩-೦
* ಯೇ, ಆಲ್ಬರ್ಟ್, ''"ಲಂಡನ್ ಬ್ರಿಜ್- ಪ್ರೋಗ್ರೆಸ್ ಡ್ರಾಯಿಂಗ್"'' , ನೋ ಪಬ್ಲಿಷರ್, ೧೯೭೪, ISBN ೯೭೮೦೯೦೪೭೪೨೦೪೬
== ಬಾಹ್ಯ ಕೊಂಡಿಗಳು ==
{{Commons category|London Bridge}}
* [http://www.oldlondonbridge.com/ ದಿ ಲಂಡನ್ ಬ್ರಿಜ್ ಮ್ಯೂಸಿಯಂ ಅಂಡ್ ಎಜುಕೇಷನಲ್ ಟ್ರಸ್ಟ್] {{Webarchive|url=https://web.archive.org/web/20200825134816/http://www.oldlondonbridge.com/ |date=2020-08-25 }}
* [http://www.bbc.co.uk/london/content/image_galleries/old_london_bridge_gallery.shtml ವ್ಯೂಸ್ ಆಫ್ ಓಲ್ಡ್ ಲಂಡನ್ ಬ್ರಿಜ್ ca. ][http://www.bbc.co.uk/london/content/image_galleries/old_london_bridge_gallery.shtml 1440], BBC ಲಂಡನ್
* [http://www.southwark.gov.uk/CultureHeritage/HistoricSouthwark/LondonBridge.html ಸೌತ್ ವಾರ್ಕ್ ಕೌನ್ಸಿಲ್ ಪೇಜ್ ವಿತ್ ಮೋರ್ ಇನ್ ಫೋ ಅಬೌಟ್ ದಿ ಬ್ರಿಜ್] {{Webarchive|url=https://web.archive.org/web/20080908120425/http://www.southwark.gov.uk/CultureHeritage/HistoricSouthwark/LondonBridge.html |date=8 ಸೆಪ್ಟೆಂಬರ್ 2008 }}
* [http://www.bbc.co.uk/history/british/tudors/launch_vt_londonbridge.shtml ವರ್ಚ್ಯುವಲ್ ರಿಯಾಲಿಟಿ ಟೂರ್ ಆಫ್ ಓಲ್ಡ್ ಲಂಡನ್ ಬ್ರಿಜ್]
{{ThamesCrossings | west=[[Cannon Street Railway Bridge|Cannon Street<br />Railway Bridge]] | east=[[Northern Line]] tunnel<br />between [[Monument tube station|Monument]]<br />and [[London Bridge station|London Bridge]]}}
{{Bridges of Central London}}
{{London history}}
{{City of London gates}}
{{Interwikineeded}}
[[ವರ್ಗ:ಲಂಡನ್ ನಗರದಲ್ಲಿರುವ ಸೇತುವೆಗಳು]]
[[ವರ್ಗ:ಸೌತ್ವಾರ್ಕ್ನಲ್ಲಿ ಸಾರಿಗೆ ಸಂಪರ್ಕ]]
[[ವರ್ಗ:1ನೆಯ-ಶತಮಾನದ ಸೇತುವೆಗಳು]]
[[ವರ್ಗ:೧೨೦೦ರ ಹೊತ್ತಿನಲ್ಲಿ ಸಂಪೂರ್ಣಗೊಂಡ ಸೇತುವೆಗಳು]]
[[ವರ್ಗ:1831 ರಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡ ಸೇತುವೆಗಳು]]
[[ವರ್ಗ:1973 ರಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡ ಸೇತುವೆಗಳು]]
[[ವರ್ಗ:ಲಂಡನ್ನಲ್ಲಿರುವ ಪ್ರವಾಸಿಗರ ಆಕರ್ಷಣೆಗಳು]]
[[ವರ್ಗ:ಲಂಡನ್ ನಗರದ ಇತಿಹಾಸ]]
[[ವರ್ಗ:ಥೇಮ್ಸ್ ನದಿಗೆ ಅಡ್ಡಲಾಗಿರುವ ಸೇತುವೆಗಳು]]
[[ವರ್ಗ:ಇಂಗ್ಲೆಂಡ್ ನಲ್ಲಿರುವ ರೋಮನ್ ಸೇತುವೆಗಳು]]
[[ವರ್ಗ:ಹೊಸ ಸ್ಥಳದಲ್ಲಿ ಸ್ಥಾಪಿಸಲಾದ ಕಟ್ಟಡಗಳು ಮತ್ತು ರಚನೆಗಳು]]
[[ವರ್ಗ:ಥೇಮ್ಸ್ ಪಥ]]
[[ವರ್ಗ:ಇಂಗ್ಲೀಷ್ ಜನಪದ]]
[[ವರ್ಗ:ವಾಸ್ತುಶಿಲ್ಪ]]
[[ವರ್ಗ:ಲಂಡನ್]]
d48zpn1ghjq72s1p0u2t93uedbfrz2d
ಯೂಗೀನ್ ಓ'ನೀಲ್
0
71834
1374051
1360798
2026-05-24T04:38:58Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1374051
wikitext
text/x-wiki
{{Infobox writer <!-- for more information see [[:Template:Infobox writer/doc]] -->
| image = ONeill-Eugene-LOC.jpg
| caption = Portrait of O'Neill by [[Alice Boughton]]
| birth_name = Eugene Gladstone O'Neill
| birth_date = {{birth date|mf=yes|1888|10|16}}
| birth_place = New York City, US
| death_date = {{death date and age|mf=yes|1953|11|27|1888|10|16}}
| death_place = [[Boston]], [[Massachusetts]], US
| occupation =ನಾಟಕಕಾರ
| religion = None. [[Agnostic]].<ref>{{cite book|title=Eugene O'Neill's America: Desire Under Democracy|year=2010|publisher=ReadHowYouWant.com|isbn=9781459605916|page=223|author=John Patrick Diggins|quote=O'Neill, an agnostic and an anarchist, maintained little hope in religion or politics and saw institutions not serving to preserve liberty but standing in the way of the birth of true freedom.}}</ref>
| nationality = ಅಮೆರಿಕ ಸಂಯುಕ್ತ ಸಂಸ್ಥಾನ
| awards = [[Nobel Prize in Literature]] (1936)<br>[[Pulitzer Prize for Drama]] (1920, 1922, 1928, 1957)
| spouse = Kathleen Jenkins (1909–12) <br> [[Agnes Boulton]] (1918–29) <br> Carlotta Monterey (1929–53)
|children=[[Eugene O'Neill, Jr.]] (b. 1910), [[Oona O'Neill]] (b. 1925)
| signature = Eugene O'Neill signature.svg
}}
'''ಯೂಗೀನ್ ಗ್ಲಾಡ್ಸ್ಟೋನ್ ಓ'ನೀಲ್''' (ಅಕ್ಟೋಬರ್ ೧೬,೧೮೮೮-ನವೆಂಬರ್ ೨೭,೧೯೫೩) [[ಅಮೆರಿಕ]]ದ ನಾಟಕಕಾರ ಮತ್ತು [[ಸಾಹಿತ್ಯ]]ದಲ್ಲಿ [[ನೋಬೆಲ್ ಪ್ರಶಸ್ತಿ]] ಪಡೆದವರು.ಇವರು ಅಮೆರಿಕದ ನಾಟಕ ರಂಗದಲ್ಲಿ ಹೊಸ ಅಲೆಯನ್ನು ತಂದವರು. [[ರಷ್ಯಾ]]ದ [[ಅಂಟೋನ್ ಚೆಕೋವ್]],ನಾರ್ವೆಯ ನಾಟಕಕಾರ [[ಹೆನ್ರಿಕ್ ಇಬ್ಸೆನ್]], [[ಸ್ವೀಡನ್]] ನಾಟಕಕಾರ [[ಆಗಸ್ಟ್ ಸ್ಟ್ರಿಂಡ್ಬರ್ಗ್]] ರವರು ಉಪಯೋಗಿಸಿದ ವಾಸ್ತವಿಕತೆಯ ಹಲವು ತಂತ್ರಗಳನ್ನು ತನ್ನ ನಾಟಕದಲ್ಲಿ ಮೊದಲ ಬಾರಿಗೆ ಅಮೆರಿಕದ ಪ್ರೇಕ್ಷಕರಿಗೆ ಪರಿಚರಿಯಸಿದರು. ಇವರ "ಲಾಂಗ್ ಡೇಸ್ ಜರ್ನಿ ಇನ್ ಟು ನೈಟ್" ಎಂಬ ನಾಟಕ [[ಟೆನ್ನಿಸ್ಸೀ ವಿಲಿಯಮ್ಸ್]]ರವರ ಎ ''ಸ್ಟ್ರೀಟ್ಕಾರ್ ನೇಮ್ಡ್ ಡಿಸೈರ್'' ಮತ್ತು [[ಅರ್ಥರ್ ಮಿಲ್ಲರ್]]ರವರ ''ಡೆತ್ ಆಫ್ ಎ ಸೇಲ್ಸ್ಮ್ಯಾನ್'' [[ನಾಟಕ]]ಗಳ ಜತೆಯಲ್ಲಿ ೨೦ನೆಯ ಶತಮಾನದ ಅಮೆರಿಕದ ಶ್ರೇಷ್ಠ ನಾಟಕಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ.<ref>Harold Bloom (2007). Introduction. In: Bloom (Ed.), ''[https://books.google.com/books?id=LuFU9ud-228C Tennessee Williams]'', updated edition. Infobase Publishing. p. 2.</ref>
ಓ'ನೀಲ್ ರವರ ನಾಟಕಗಳು ಅಮೆರಿಕದ ದೇಶೀಯ ಸೊಗಡಿನ [[ಭಾಷೆ]]ಯನ್ನು ಉಪಯೋಗಿಸುತ್ತಿದ್ದು, ಸಮಾಜದ ಕಡೆಯ ವ್ಯಕ್ತಿಯ ಪಾತ್ರಗಳನ್ನೂ ಚಿತ್ರಿಸುತ್ತವೆ. ಈ ಪಾತ್ರಗಳು ತಮ್ಮ ಆಸೆ ಅಕಾಂಕ್ಷೆಗಳ ಈಡೇರಿಕೆಗೆ ಹೋರಾಡುತ್ತವೆಯಾದರೂ ಕೊನೆಗೆ ಭ್ರಮನಿರೆಸನ ಹೊಂದಿ ಹತಾಶವಾಗುತ್ತವೆ. ಇವರು ಬರೆದ ಹಾಸ್ಯ ನಾಟಕಗಳಲ್ಲಿ ಒಂದು ನಾಟಕ (''ಆಹಾ,ವಿಲ್ಡರ್ನೆಸ್''!)ಮಾತ್ರ ಯಶಸ್ವಿಯಾಗಿದೆ. ಬಾಕಿ ಉಳಿದ ಎಲ್ಲಾ ನಾಟಕಗಳು ಯಾವುದಾದರೂ ಒಂದು ಮಟ್ಟದ ದುರಂತ ಮತ್ತು ವಯುಕ್ತಿಕ ನಿರಾಶಾವಾದವನ್ನು ಒಳಗೊಂಡಿವೆ.
==ಬಾಲ್ಯ==
ನ್ಯೂಯಾರ್ಕ್ ಪಟ್ಟಣದಲ್ಲಿ ಹುಟ್ಟಿದ. ಪ್ರಸಿದ್ಧ ನಟ ಜೇಮ್ಸ್ ಓನೀಲನ ಮಗ. ಹಾಂಡುರಾಸ್ನಲ್ಲಿ ಚಿನ್ನ ದೊರೆಯಬಹುದೆಂದು ಶ್ರಮಿಸಿದ. ಕ್ಷಯ ರೋಗ ಬಂದು ಚಿಕಿತ್ಸ ಪಡೆದ. ಪ್ರಿನ್ಸ್ಟನ್ ಮತ್ತು ಹಾರ್ವರ್ಡ್ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡಿ ಕೆಲಕಾಲ ಕಲಾಸಿಯಾಗಿಯೂ ಪತ್ರಿಕೆಯ ಬಾತ್ಮೀದಾರನಾಗಿಯೂ ನಟನಾಗಿಯೂ ಕೆಲಸಮಾಡಿದ.
==ನಾಟಕಕಾರ==
[[File:Eugene O'Neill 1936.jpg|thumb|right|O'Neill in the mid-1930s. He received the [[Nobel Prize in Literature]] in 1936]]
ಈ ಅನುಭವದ ಶ್ರೀಮಂತ ಹಿನ್ನೆಲೆಯಲ್ಲಿ ನಾಟಕಗಳ ರಚನೆಗೆ ಕೈಹಾಕಿದ. ಪ್ರಾರಂಭದ ನಾಟಕಗಳು ನಾವಿಕ ಜೀವನವನ್ನು ನಿರೂಪಿಸುವ [[ಏಕಪಾತ್ರಾಭಿನಯ]]ಗಳು. 1920ರಲ್ಲಿ ಪ್ರದರ್ಶನಗೊಂಡ ''ಬಿಯಾಂಡ್ ದಿ ಹೊರೈಜ಼ನ್'' ಎಂಬ ನಾಟಕದಿಂದ ಪ್ರಸಿದ್ಧನಾದ. ನಾಟಕತಂತ್ರದಲ್ಲಿ ಪ್ರಯೋಗಶೀಲನಾದ ಈತನ ಶ್ರೇಷ್ಠ ನಾಟಕಗಳೆಂದರೆ ಅಭಿವ್ಯಕ್ತಿವಿಧಾನದಿಂದ ಕೂಡಿದ ವಿಲಕ್ಷಣ ಕಲ್ಪನೆಗಳೆನಿಸಿದ (ಫ್ಯಾಂಟಸೀಸ್) ''ದಿ ಎಂಪರರ್ ಜೋನ್ಸ್ ಮತ್ತು ದಿ ಹೇರಿ ಏಪ್''. ಇವನ ಇನ್ನೊಂದು ಶ್ರೇಷ್ಠ ನಾಟಕಕೃತಿಯೆಂದರೆ ಈಸ್ಕಿಲಸನ ಪುರಾಣಕಥೆಯನ್ನು ಅವಲಂಬಿಸಿ ಆಧುನಿಕ ಮನೋವಿಜ್ಞಾನದ ಪರಿಭಾಷೆಯಲ್ಲಿ ನಿರೂಪಣೆಗೊಂಡ ಡಿ''ಸೈರ್ ಅಂಡರ್ ದಿ ಎಲ್ಮ್್ಸ'' (1924). ''ಸ್ಟ್ರೇಂಜ್ ಇಂಟರ್ಲ್ಯೂಡ್'' (1928),'' ಮೌರ್ನಿಂಗ್ ಬಿಕಮ್ಸ್ ಎಲೆಕ್ಟ್ರ ''(1931) ಮತ್ತು ''ಲಾಂಗ್ ಡೇಸ್ ಜರ್ನಿ ಇಂಟು ನೈಟ್''-ಇವು ಈತನ ನಾಟಕಗಳ ದೃಶ್ಯವೈವಿಧ್ಯ, ಪಾತ್ರವೈವಿಧ್ಯ, ತಂತ್ರವೈವಿಧ್ಯಗಳಿಗೆ ಹೆಸರಿಸಬೇಕಾದವು. ಮಾನವನ ಬೆನ್ನಟ್ಟಿಬರುವ ವಿಧಿಯ ವಿಲಕ್ಷಣ ಸ್ವಭಾವಗಳೇ ಈತನ ನಾಟಕಗಳ ವಸ್ತು. ಮನುಷ್ಯನ ಸ್ವಭಾವವನ್ನು ಕೆಣಕಿ ರಾಗೋದ್ದೀಪನಕ್ಕೆ ಒಳಗಾಗುವಂತೆ ಮಾಡುವ ಅಗ್ಗದ ನಾಟಕಗಳು ಇವನವೆಂಬ ಆಕ್ಷೇಪಣೆಯಿದ್ದರೂ ಈತ ಜೀವನದ ವಾಸ್ತವಿಕತೆಯನ್ನು ಸೂಕ್ಷ್ಮವಾಗಿ ನೋಡಿರುವ ಪ್ರಾಮಾಣಿಕ ನಾಟಕಕಾರ ಎಂಬ ಮಾತನ್ನು ಯಾರೂ ಅಲ್ಲಗಳೆಯುವಂತಿಲ್ಲ. ಈತ ಜೀವನವನ್ನು ನಿಷ್ಠುರವಾಗಿ ನೋಡಿದ್ದರೂ ಅಲ್ಲಿ ಅನುಕಂಪವಿಲ್ಲದಿಲ್ಲ. ಇದ್ದಾಗ ಈತ ಮೂರು ಬಾರಿ ಪುಲಿಟ್ಜರ್ ಬಹುಮಾನ ಪಡೆದನಲ್ಲದೆ ಇವನ ಮರಣಾನಂತರ ಪ್ರದರ್ಶಿತವಾದ ಇವನ ''ಲಾಂಗ್ ಡೇಸ್ ಜರ್ನಿ ಇಂಟು ನೈಟ್'' ಎಂಬ ನಾಟಕಕ್ಕೆ ನಾಲ್ಕನೆಯ ಬಾರಿಯೂ ಅದೇ ಬಹುಮಾನ ಬಂತು.
ಜೀವನದಲ್ಲಿ ಮೂರು ಸಾರಿ ಈತ ಮದುವೆಯಾದ. ಈತನ ಮಗಳು ಓನಾ ಚಲನ ಚಿತ್ರ ಜಗತ್ತಿನ ಹಾಸ್ಯಚಕ್ರವರ್ತಿ ಚಾರ್ಲಿ ಚಾಪ್ಲಿನನನ್ನು ಮದುವೆಯಾದಳು.
==ನಾಟಕಗಳ ವಸ್ತು==
‘ದಿ ಎಂಪರರ್ ಜೋನ್ಸ್’ ನಾಟಕದಲ್ಲಿ ಓನೀಲ್ ಭಯದಿಂದ ಸರ್ವಾಧಿಕಾರಿಯೊಬ್ಬನ ವ್ಯಕ್ತಿತ್ವ ಚೂರುಚೂರಾಗುವುದನ್ನು ನಿರೂಪಿಸುತ್ತಾನೆ. ‘ಸ್ಟೇಜ್ ಇಂಟರ್ಲ್ಯೂಡ್’ನಲ್ಲಿ ಮನಸ್ಸಿನ ವ್ಯಾಪಾರಗಳು ಹೊರಗಿನ ಕ್ರಿಯೆಗಳ ಮೇಲೆ ಹೇಗೆ ಒತ್ತಡ ತರುತ್ತವೆ ಎಂದು ಚಿತ್ರಿಸುತ್ತಾನೆ. ‘ಮೌರ್ನಿಂಗ್ ಬಿಕಮ್ಸ್ ಎಲೆಕ್ಟ್’ ದಲ್ಲಿ ಪ್ರಾಚೀನ ಗ್ರೀಕ್ ನಾಟಕಕಾರ ಈಸ್ಕಿಲಸನ ವಸ್ತುಗಳನ್ನು ಕಥಾವಸ್ತುಗಳನ್ನು 19ನೆಯ ಶತಮಾನದ ಅಮೆರಿಕದಲ್ಲಿಟ್ಟು ಪ್ರಾಚೀನ ಗ್ರೀಕ್ ಟ್ರ್ಯಾಜಿಡಿಯ ಶಕ್ತಿ ಮತ್ತು ಗಹನತೆಗಳನ್ನು ಪುನರ್ಸೃಷ್ಟಿ ಮಾಡಲು ಪ್ರಯತ್ನಿಸಿದ.
ಆಧುನಿಕ ಮಾನವ ದೇವರನ್ನು ನಂಬಲಾರ, ಮನುಷ್ಯನ ಸ್ವಾತಂತ್ರ್ಯದಲ್ಲಿಯೂ ನಂಬಿಕೆ ಇಡಲಾರ. ಆಧುನಿಕ ಮಾನವರು ತಮ್ಮನ್ನು ನಿಯಂತ್ರಣ ಮಾಡಿದ ಸನ್ನಿವೇಶಗಳಲ್ಲಿ ಸಿಕ್ಕಿಕೊಂಡು ನರಳುತ್ತಾರೆ. ಇದನ್ನು ಒ’ನೀಲ್ ಚಿತ್ರಿಸುತ್ತಾನೆ. ಹೊಸ ಪ್ರತೀಕಗಳನ್ನು ಸೃಷ್ಟಿಸಿದ, ಹೊಸ ತಂತ್ರಗಳನ್ನು ಬಳಸಿದ. ಆದರೆ ಅವನ ಪ್ರತೀಕಗಳು ಹಲವೊಮ್ಮೆ ಅಸ್ಪಷ್ಟವಾಗಿ ಉಳಿದವು. ಆದರೆ ಅಮೆರಿಕನ್ ನಾಟಕಕ್ಕೆ ಮಾನಸಿಕ ವಾಸ್ತವಿಕತೆ, ಚಿಂತನೆಯ ಸಹನತೆ ಮತ್ತು ಕಾವ್ಯಾತ್ಮಕ ಪ್ರತೀಕಗಳನ್ನು ತಂದ ಸಾಧನೆ ಇವನದು.
==ಉಲ್ಲೇಖಗಳು==
{{reflist}}
==ಬಾಹ್ಯ ಸಂಪರ್ಕಗಳು==
* [http://www.eoneill.com/ Eugene O'Neill official website]
* [http://www.casagenotta.com/ Casa Genotta official website]
* {{Gutenberg author |id=O'Neill,+Eugene | name=Eugene O'Neill}}
* [http://www.playbillvault.com/Person/Detail/13137/Eugene-ONeill Eugene O'Neill | PlaybillVault.com] {{Webarchive|url=https://web.archive.org/web/20120411195833/http://www.playbillvault.com/Person/Detail/13137/Eugene-ONeill |date=2012-04-11 }}
* [http://nobelprize.org/nobel_prizes/literature/laureates/1936/oneill-autobio.html Eugene O'Neil Autobiography] at the [[Nobel Foundation]]
* [http://www.cummingsstudyguides.net/Guides2/Iceman.html#Top The Iceman Cometh: A Study Guide] {{Webarchive|url=https://web.archive.org/web/20140210033537/http://cummingsstudyguides.net/Guides2/Iceman.html#Top |date=2014-02-10 }}
* [http://www.amazon.com/Eugene-ONeill-Life-Four-Acts/dp/0300170335/ ''Eugene O'Neill: A Life in Four Acts'' | Robert M. Dowling] at Amazon
* [http://yalepress.yale.edu/bookprinter.asp?isbn=0300210590 Book Description for ''Eugene O'Neill: A Life in Four Acts''] {{Webarchive|url=https://web.archive.org/web/20140422231748/http://yalepress.yale.edu/bookprinter.asp?isbn=0300210590 |date=2014-04-22 }} at [http://yalepress.yale.edu/ Yale University Press]
* [http://gutenberg.net.au/plusfifty-n-z.html#letterO Works by Eugene O'Neill] at [http://gutenberg.net.au Project Gutenberg Australia]
* [http://www.nps.gov/euon/ Eugene O'Neill National Historic Site]
* [http://www.pbs.org/wgbh/amex/oneill/ American Experience - Eugene O'Neill: A Documentary Film on PBS] {{Webarchive|url=https://web.archive.org/web/20060408112358/http://www.pbs.org/wgbh/amex/oneill/ |date=2006-04-08 }}
* [[wikilivres:Eugene O'Neill|Works by Eugene O'Neill]] (public domain in Canada)
* [http://www.bu.edu/today/node/9594 Haunted by Eugene O'Neill] {{Webarchive|url=https://web.archive.org/web/20100414002519/http://www.bu.edu/today/node/9594 |date=2010-04-14 }} Article in BU Today, Sept 29 2009
* [http://mcnyblog.org/2012/11/27/eugene-oneill-the-sailor-the-sickness-the-stage/ Eugene O’Neill: the sailor, the sickness, the stage] from the [http://mcnyblog.org/ Museum of the City of New York Collections blog]
* [http://archives.nypl.org/the/21429 Carlotta O'Neill notebook of letters and photographs, 1927-1954], held by the Billy Rose Theatre Division, [[New York Public Library for the Performing Arts]]. The notebook contains handwritten transcriptions by Carlotta O'Neill of letters and inscriptions to her from her husband, Eugene O'Neill, and photographs, mostly portraits of Eugene and Carlotta O'Neill.
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಒನೀಲ್, ಯುಜೀನ್ ಗ್ಲ್ಯಾಡ್ಸ್ಟನ್}}
{{Interwikineeded}}
[[ವರ್ಗ:ಸಾಹಿತ್ಯದ ನೊಬೆಲ್ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ನಾಟಕಕಾರರು]]
[[ವರ್ಗ:ಅಮೇರಿಕ ಸಂಯುಕ್ತ ಸಂಸ್ಥಾನ]]
2sv74hot33io6ddgo79djrbdvbxnxq7
ಭಾರತ ಗಣರಾಜ್ಯದ ಇತಿಹಾಸ
0
105333
1374029
1356838
2026-05-23T15:45:28Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1374029
wikitext
text/x-wiki
[[ಭಾರತ ಗಣರಾಜ್ಯದ ಇತಿಹಾಸ - ಭಾಗ ೨]]->
[[File:Emblem of India.svg|thumb|ಭಾರತದ ರಾಷ್ಟ್ರಚಿಹ್ನೆ]]
:'''ಭಾರತ ಗಣರಾಜ್ಯದ ಇತಿಹಾಸ'''
==ಪೀಠಿಕೆ - ಹಿನ್ನಲೆ==
*ವಿಸ್ತೃತ ಲೇಖನ- ಪೂರ್ವ ಇತಿಹಾಸ:[[ಭಾರತದ ಇತಿಹಾಸ]]
*ಮುಂದುವರಿದ ಲೇಖನ:[[ಭಾರತ ಗಣರಾಜ್ಯದ ಇತಿಹಾಸ - ಭಾಗ ೨]]
[[File:Mohenjo-daro Priesterkönig.jpeg|thumb|140px|<center>"ಪುರೋಹಿತ ರಾಜ (ಪ್ರೀಸ್ಟ್ ಕಿಂಗ್)" ಪ್ರತಿಮೆ, [[ಮೊಹೆಂಜೊ-ದಾರೋ]], ಪ್ರಬುದ್ಧ ಹರಪ್ಪನ್ ಅವಧಿ, ನ್ಯಾಷನಲ್ ಮ್ಯೂಸಿಯಂ, ಕರಾಚಿ, ಪಾಕಿಸ್ತಾನ.</center>]]
*[[ಭಾರತ]]ದ ನಾಗರಿಕ ಇತಿಹಾಸವು 5000 ಸಾವಿರ ವರ್ಷಗಳ ಹಿಂದೆ ಸಿಂಧೂನದೀ ತಿರದ [[ಹರಪ್ಪ]], [[ಮೊಹೆಂಜೊ-ದಾರೋ]] ಸಂಸ್ಕøತಿಯಿಂದ ಆರಂಭವಾಗಿ ವೇದಕಾಲದ ಸಂಸ್ಕøತಿಯಲ್ಲಿ ಮುಂದುವರಿದು ಕ್ರಿಪೂ. 4 ನೇ ಶತಮಾನದಲ್ಲಿ ಮೌರ್ಯರು ಮತ್ತು ಕ್ರಿ.ಶ. 4 ನೇ ಶತಮಾನದಲ್ಲಿ ಗುಪ್ತರ ಕಾಲದಲ್ಲಿ ಅಭಿವೃದ್ಧಿಹೊಂದಿತು. ಕ್ರಿಶ.ಹನ್ನರಡನೇ ಶತಮಾನದವರೆಗೆ ಅನೇಕ ರಾಜರ ಆಳ್ವಿಕೆಯನ್ನು ಕಂಡಿತು.
*ಮಹಮದೀಯರು ಕ್ರಿ.12 ನೇ ಶತಮಾನದ ಅಂತ್ಯದಲ್ಲಿ ಭಾರತದ ಮೇಲೆ ಧಾಳಿನದೆಸಿ 13 ನೇ ಶತಮನದ ಆರಂಭದಲ್ಲಿ [[ದೆಹಲಿ]]ಯಲ್ಲಿ ಗುಲಾಮಿ ಸಂತತಿಯ ಆಡಳಿತ ಆರಂಭವಾಯಿತು. [[ದೆಹಲಿ|ದೆಹಲಿಯಲ್ಲಿ]] ಮುಸ್ಲಿಮರ ಆಡಳಿತ ಕ್ರಿ.ಶ.1857 ರ ವರೆಗೆ ನೆಡೆಯಿತು. ದಕ್ಷಿಣದಲ್ಲಿ ಮರಾಠರ ಮತ್ತು ಅರಸರ ಆಡಳಿತ ಇತ್ತು. ಇಂಗ್ಲೆಂಡಿನ ಕಂಪನಿಯ ಆಡಳಿತ ಕ್ರಿ.ಶ.1857 ರ ಸಿಪಾಯಿ ದಂಗೆಯ ವರೆಗೆ ನೆಡೆದು, ಕಂಪನಿಯ ಆಡಳಿತ ಕೊನೆಗೊಂಡು ಇಡೀ ಭಾರತದ ಆಡಳಿತವು ಪೂರ್ಣವಾಗಿ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತು.<ref>ಹಿಂದೂ ದೇಶದ ಚರಿತ್ರೆ ಇ.ವಿ.ಥಾಂಮ್ಸನ್ ಎಮ್. ಎ ಅನುವಾದ ದೊರೆಸ್ವಾಮಿಎಂ.ಎ.ಬಿಟಿ.ಪ್ರಕಟಣೆ: ಕೃಶ್ಚಿಯನ್ನ್ ಸೊಸಯಟಿ ಫಾರ್ ಇಂಡಿಯ;೧೯೫೦</ref>
===ಬ್ರಿಟಿಷರ ಆಡಳಿತ:===
*[[ಬ್ರಿಟಿಷ್ ಆಡಳಿತದ ಇತಿಹಾಸ]]
[[File:Lord Mountbatten Naval in colour Allan Warren.jpg|thumb|150px|ಭಾರತದ ಕೊನೆಯ ವೈಸ್ರಾಯ್- ಲಾರ್ಡ್ ಮೌಂಟ್ಬ್ಯಾಟನ್ (ಬರ್ಮಾದಲ್ಲಿ ನೇವಲ್ ಅಲನ್ ವಾರೆನ್ ಬಣ್ಣದಲ್ಲಿ)]]
*ಹೊಸ ವ್ಯವಸ್ಥೆಯಲ್ಲಿ, ಕ್ರಿ.ಶ.1857 ರಲ್ಲಿ [[ಭಾರತ]]ವು ಬ್ರಿಟಿಷ್ ಸರಕಾರದ ನೇರ ಅಧಿಕಾರಕ್ಕೆ ಒಳಪಟ್ಟಿತು. ಬ್ರಟಿಷ್ ಕ್ಯಾಬಿನೆಟ್ ಸಚಿವರು, ಭಾರತದ ರಾಜ್ಯ ಕಾರ್ಯದರ್ಶಿಯಾಗಿದ್ದರು, ಅವರಿಗೆ ಜವಾಬ್ದಾರರಾಗಿರುವರು ಭಾರತದ ಗವರ್ನರ್-ಜನರಲ್, (ವೈಸ್ರಾಯ್) ಭಾರತ ಸರ್ಕಾರ ನಿರ್ವಹಣೆಯ ಜವಾಬ್ದಾರರಾದರು. ವೈಸ್ರಾಯ್ ಗೆ ಸಲಹೆ ನೀಡಲು ಒಂದು ಸಮಿತಿ ಇತ್ತು. 1858 ರಲ್ಲಿ ಭಾರತದ ಜನರಿಗೆ ರಾಜಮನೆತನದ ಘೋಷಣೆಯೊಂದರಲ್ಲಿ, ರಾಣಿ ವಿಕ್ಟೋರಿಯಾ ಬ್ರಿಟಿಷ್ ಕಾನೂನಿನ ಅಡಿಯಲ್ಲಿ ಸಮಾನ ಅವಕಾಶ ಸಾರ್ವಜನಿಕ ಸೇವೆಗೆ ಭರವಸೆ ನೀಡಿದರು ಮತ್ತು ಸ್ಥಳೀಯ ರಾಜಕುಮಾರರ ಹಕ್ಕುಗಳನ್ನು ಗೌರವಿಸಲು ವಾಗ್ದಾನ ಮಾಡಿದರು. ರಾಜರುಗಳಿಂದ ರಾಜ್ಯವನ್ನು ವಶಪಡಿಸಿಕೊಳ್ಳುವ ನೀತಿಯನ್ನು ಬ್ರಿಟಿಷರು ನಿಲ್ಲಿಸಿದರು, ಧಾರ್ಮಿಕ ಸಹಿಷ್ಣುತೆಯನ್ನು ವಿಧಿಸಿದರು ಮತ್ತು ಭಾರತೀಯರನ್ನು. ಸರ್ಕಾರಕ್ಕೆ ಅಧೀನರಾಗಿರುವಂತೆ ನಾಗರಿಕ ಸೇವೆಗೆ ಪ್ರವೇಶಿಸಿಕೊಳ್ಳಲು ಪ್ರಾರಂಭಿಸಿದರು
[[ಚಿತ್ರ:Transfer of power in India, 1947.jpg|thumb|right|300px|[[೧೯೪೭]]ರ [[ಆಗಸ್ಟ್ ೧೫]]ರ ಮಧ್ಯರಾತ್ರಿ ಭಾರತಕ್ಕೆ ಅಧಿಕಾರದ ಹಸ್ತಾಂತರ: '''ದಿ.15 ಆಗಸ್ಟ್ 1947 ರಂದು ಮಧ್ಯರಾತ್ರಿ (12.15/16 AM)ವೈಸ್ ರಾಯ್ ಲಾರ್ಡ್ ಮೌಂಟಬ್ಯಾಟನ್ನರು ನೆಹರೂ ಅವರಿಗೆ ಭಾರತದ ಧ್ವಜ ಏರಿಸುವ ಮೂಲಕ ಅಧಿಕಾರ ಹಸ್ತಾಂತರಿಸಿದರು''']]
*ಭಾರತೀಯ ಸಾರ್ವಜನಿಕ ಅಭಿಪ್ರಾಯವನ್ನು ಸರ್ಕಾರಕ್ಕೆ ತಿಳಿಸಲು ರಾಷ್ಟ್ರೀಯ ಮತ್ತು ಪ್ರಾಂತೀಯ ಮಟ್ಟಗಳಲ್ಲಿ ಭಾರತೀಯ ನಾಯಕತ್ವ ಹುಟ್ಟುವಿಕೆಯ ಕಾಲವಾಗಿತ್ತು. ದಾದಾಭಾಯಿ ನವರೋಜಿ 1867 ರಲ್ಲಿ ಈಸ್ಟ್ ಇಂಡಿಯಾ ಅಸೋಸಿಯೇಷನ್ ಸ್ಥಾಪಿಸಿದರು ಮತ್ತು 1876 ರಲ್ಲಿ ಸುರೇಂದ್ರನಾಥ್ ಬ್ಯಾನರ್ಜಿ ಭಾರತೀಯ ರಾಷ್ಟ್ರೀಯ ಸಂಘಟನೆಯನ್ನು ಸ್ಥಾಪಿಸಿದರು. ಂ.ಔ. ನಿವೃತ್ತ ಬ್ರಿಟಿಷ್ ಸಿವಿಲ್ ಸೇವಕನಾದ ಹ್ಯೂಮ್, ಎಪ್ಪತ್ತೆರಡು ಭಾರತೀಯ ಪ್ರತಿನಿಧಿಗಳು ಮುಂಬೈನಲ್ಲಿ 1885 ರಲ್ಲಿ ಭೇಟಿಯಾದರು ಮತ್ತು [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಅನ್ನು ಸ್ಥಾಪಿಸಿದರು.
*ಬ್ರಿಟಿಷ್ ದಬ್ಬಾಳಿಕೆಯ ಆಡಳಿತದ ವಿರುದ್ಧ ಜನರ ದನಿ ಜೋರಾಗತೊಡಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದ [[ಬಾಲ ಗಂಗಾಧರ ತಿಲಕ]], [[ಲಾಲ ಲಜಪತ್ ರಾಯ್]] ಹಾಗೂ ಬಿಪಿನ್ ಚಂದ್ರ ಪಾಲ್ ಮೊದಲಾದ ಕ್ರಾಂತಿಕಾರಿ ನೇತಾರರು ಸ್ವರಾಜ್ಯಕ್ಕೆ ಆಗ್ರಹಿಸತೊಡಗಿದರು. ಅವರು 1905ರಲ್ಲಿ, ವೈಸ್ರಾಯ್ ಹಾಗೂ ಗವರ್ನರ್ ಜನರಲ್ (1899-1905) ಆಗಿದ್ದ ಲಾರ್ಡ್ ಕರ್ಝನ್, ವಂಗದೇಶ ಅಥವಾ ಬಂಗಾಳ ಪ್ರಾಂತ್ಯವನ್ನು ಆಡಳಿತಾತ್ಮಕ ಸುಧಾರಣೆಗೋಸ್ಕರ ವಿಭಜನೆ ಮಾಡಿದಾಗ ಅದರ ವಿರುದ್ಧ ದೊಡ್ಡ ಅಸಹಾಕರ ಚಳುವಳಿಯನ್ನು ಸಂಘಟಿಸಿದರು. ಸೌಮ್ಯವಾದಿಗಳಾದ ಗೋಪಾಲಕೃಷ್ಣ ಗೋಖಲೆ ಮತ್ತು ದಾದಾಭಾಯ್ ನವರೋಜಿಯವರು ಬೇಡಿಕೆ ಈಡೇರಿಕೆಗಾಗಿ ಮಾತುಕತೆ ಹಾಗೂ ರಾಜಕೀಯ ಒತ್ತಡಗಳನ್ನು ತರುವ ಮಾರ್ಗವನ್ನು ಅನುಸರಿಸುತ್ತಿದ್ದರು.<ref>ಹಿಂದೂ ದೇಶದ ಚರಿತ್ರೆ ಇ.ವಿ.ಥಾಂಮ್ಸನ್ ಎಮ್. ಎ ಅನುವಾದ ದೊರೆಸ್ವಾಮಿಎಂ.ಎ.ಬಿಟಿ.ಪ್ರಕಟಣೆ: ಕೃಶ್ಚಿಯನ್ನ್ ಸೊಸೈಟಿ ಫಾರ್ ಇಂಡಿಯ;೧೯೫೦: ಪುಟ ೩೦೨-೩೧೫</ref>
*1918 ಹಾಗೂ 1922ರ ನಡುವಿನ ಅವಧಿಯಲ್ಲಿ [[ಮಹಾತ್ಮ ಗಾಂಧಿ|ಮೋಹನದಾಸ ಗಾಂಧಿಯವರ]] ನೇತೃತ್ವದಲ್ಲಿ ಅಹಿಂಸಾತ್ಮಕವಾದ ಅಸಹಕಾರ ಚಳವಳಿಯ ಮೊದಲ ಸರಣಿಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಾರಂಭಿಸಿದೊಡನೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮಹತ್ವದ ಹೊಸ ದಿಕ್ಕು ದೊರೆಯಿತು. 1930ರಲ್ಲಿ ಪೂರ್ಣ ಸ್ವರಾಜ್ಯದ ಬೇಡಿಕೆಯ ಘೋಷಣೆ ಮಾಡಿತು.
*ಭಾರತದಿಂದ ಜಪಾನಿಗೆ ತೆರಳಿ ಬ್ರಿಟಿಷ ಆಡಳಿತವನ್ನು ಕೊನೆಗೊಳಿಸಲು 1942ರಲ್ಲಿ [[ಸುಭಾಷಚಂದ್ರ ಬೋಸ್|ಸುಭಾಷಚಂದ್ರ ಬೋಸ]]ರು ಭಾರತೀಯ ರಾಷ್ಟ್ರೀಯ ಸೈನ್ಯವನ್ನು ಸಂಘಟಿಸಿ 2 ನೇ ಮಹಾಯುದ್ಧದ ಅವಧಿಯಲ್ಲಿ ಬರ್ಮಾದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದರೂ [[ಜಪಾನ್]] ಶರಣಾಗತವಾದ್ದರಿಂದ ಮತ್ತು ಅವರ ಅಕಾಲ ಮರಣದಿಂದ ಆ ಪ್ರಯತ್ನ ವಿಫಲವಾಯಿತು. [[ಎರಡನೇ ಮಹಾಯುದ್ಧ]]ದ ನಂತರ
*ಈ ಎಲ್ಲಾ ಪ್ರಯತ್ನಗಳ ನಂತರ 1942 ರ ಆಗಸ್ಟ್ 8 ರಂದು, [[ಅಖಿಲ ಭಾರತ ಕಾಂಗ್ರೆಸ್]] ಸಮಿತಿಯ (ಎಐಸಿಸಿ) ಮುಂಬೈ ಅಧಿವೇಶನದಲ್ಲಿ ಕ್ವಿಟ್ ಇಂಡಿಯಾ ನಿರ್ಣಯವನ್ನು ಅಂಗೀಕರಿಸಲಾಯಿತು. ಈ ಚಳವಳಿಯು [[ಮಹಾತ್ಮ ಗಾಂಧಿ|ಗಾಂಧಿಯವರು]] ತನ್ನ ಪ್ರಸಿದ್ಧ ಸಂದೇಶವನ್ನು "ಡು ಅಥವಾ ಡೈ!" ಕರೆ ನೀಡಿತು, ಆದರೆ ಗಾಂಧೀಜಿಯವರ ಕರೆಯ 24ಗಂಟೆಗಳಲ್ಲಿ ಕಾಂಗ್ರೆಸ್ಸಿನ ಇಡೀ ನಾಯಕತ್ವವನ್ನು ಬಂಧಿಸಲಾಯಿತು. [[ಲಾಲ್ ಬಹದ್ದೂರ್ ಶಾಸ್ತ್ರಿ]]ಯವರು [[ಜವಹರಲಾಲ್ ನೆಹರು|ನೆಹರೂ]] ಅವರ ಮನೆ ಆನಂದ ಭವನದಲ್ಲಿ ಕುಳಿತು ಎಲ್ಲೆಡೆ ಸಂದೇಶಗಳನ್ನು ಕಳಿಸಿದ್ದಲ್ಲದೆ ದೇಶಾದ್ಯಂತ ಸಂಚರಿಸಿ ಪ್ರತಿಭಟನೆಗೆ ಕರೆ ನೀಡಿದರು.<ref>{{Cite web |url=http://www.liveindia.com/freedomfighters/LalBahadurShastri.html |title=LalBahadurShastri. |access-date=2018-09-11 |archive-date=2012-07-08 |archive-url=https://web.archive.org/web/20120708063825/http://www.liveindia.com/freedomfighters/LalBahadurShastri.html |url-status=dead }}</ref> ದೇಶಾದ್ಯಂತ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆಗಳು ಮತ್ತು ಪ್ರದರ್ಶನಗಳು ನಡೆದವು. ಕಾರ್ಮಿಕರು ಮಿತಿಯಲ್ಲಿಯೇ ಇದ್ದರು ಮತ್ತು ಸ್ಟ್ರೈಕ್ಗಳನ್ನು ಕರೆಯಲಾಯಿತು. ಚಳವಳಿಯು ಸರಿಯಾದ ನಾಯಕರಿಲ್ಲದೆ ವ್ಯಾಪಕವಾಗಿ ವಿಧ್ವಂಸಕ ಕೃತ್ಯಗಳನ್ನು ಕಂಡಿತು, ಗಾಂಧೀಜಿಯವರ ಅಹಿಂಸೆಯ ತತ್ವದಿಂದ ಬೇರೆಡೆಗೆ ತಿರುಗಿತು.
[[File:India flag-XL-anim.gif|thumb|ಭಾರತದ ತ್ರಿವರ್ಣ ಧ್ವಜ (India flag-XL-anim)]]
*ಎರಡನೇ ಮಹಾಯುದ್ಧವು ಕೊನೆಗಂಡಿತು. ಅದರಲ್ಲಿ ದಣಿದಿದ್ದ ಬ್ರಿಟಷ್ ಸರ್ಕಾರ ಭಾರತದ ಜನರ ಮತ್ತು ಸೈನ್ಯದ ವಿರೋಧವನ್ನು ಕಟ್ಟಿಕೊಂಡು ಭಾರತದಲ್ಲಿ ಆಡಳಿತ ಮುಂದುವರಿಸುವುದು ಅಸಾಧ್ಯ ಮತ್ತ ಬ್ರಿಟಿಷರ ಹಿತಾಸಕ್ತಿಗೆ ಅನುಕೂಲವಲ್ಲವೆಂದು ತೀvರ್ಮಾನಿಸಿ ಭಾರತಕ್ಕೆ ಸ್ವಾತಂತ್ರ ನೀಡಲು ನಿರ್ಧರಿಸಿದರು. ಈ ಎಲ್ಲಾ ಪ್ರಯತ್ನಗಳ ಪರಿಣಾಮವಾಗಿ [[ಭಾರತ]] ಹಾಗೂ [[ಪಾಕಿಸ್ತಾನ]]ವೆಂದು ಇಬ್ಭಾಗಿಸುವ ದೇಶ ವಿಭಜನೆಯ ಬಳಿಕ, ಭಾರತವು, ಮಧ್ಯರಾತ್ರಿ 15 ಆಗಸ್ಟ್ 1947 (15-8-1947;12.15/16AM) ರಂದು ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯ ವನ್ನು ಪಡೆಯಿತು.<ref>[https://www.toppr.com/bytes/history-of-india/ History of India: A Walk Through from Ancient to Modern Age - Toppr]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref><ref>An Advanced History of India. By Majumder, Raychoudhary, Datta. The Last Phase of British Sovereignty in India-1919 -1947by RRSethi MA Ph.D NewDelhi;1958</ref><ref>[https://www.linkedin.com/pulse/20140815144059-336000804-astrology-s-role-in-indian-independence-mahurat Astrology's Role in Indian Independence Mahurat;;August 15, 2014;;Acharya Siddharth - Researcher-(15-8-1947;12.15/16AM)]</ref>
===ಸಂವಿಧಾನದ ಬೆಳವಣಿಗೆ:===
*[[ಭಾರತದ ಸಂವಿಧಾನ]]
*[[ಭಾರತದ ಸಂವಿಧಾನ ರಚನಾ ಸಭೆ]]
[[File:India Administrative Divisions 1951.svg|thumb|1951 ರಲ್ಲಿ ಭಾರತದ ಆಡಳಿತ ವಿಭಾಗಗಳು]]
*ದಿ.26 ಜನವರಿ 1950 ರಂದು ಭಾರತವು [[ಗಣರಾಜ್ಯ]]ವಾದ ದೇಶವಾಗಿ ಹೊರಹೊಮ್ಮಲು 300 ವರ್ಷದ ಬೆಳವಣಿಗೆಯ ಹಿಂದಿನ ಇತಿಹಾಸವಿದೆ. ಮೊಟ್ಟಮದಲನೆಯ ಈಸ್ಟ್ ಇಂಡಿಯಾ ಕಂಪನಿಗೆ ಭಾರತದಲ್ಲಿ ವ್ಯಾಪಾರ ಮಾಡಲು ಕೊಟ್ಟ ಬ್ರಿಟಿಷ್ ರಾಣಿ ಕೊಟ್ಟ 1657 ರ ಚಾರ್ಟರ್ ಅಥವಾ ಸನ್ನದು. 2 ನೆಯ ಚಾರ್ಟರ್ 1726- ಇತಿಹಾಸದ ಮುಖ್ಯ ಅಧ್ಯಾಯಗಳಲ್ಲಿ ಒಂದಾಗಿದೆ. ಇದು ಭಾರತದ ನ್ಯಾಯಾಂಗ ಆಡಳಿತವನ್ನು ಆರಂಭಿಸಿತು. ಮೂರನೆಯ ಹಂತದಲ್ಲಿ ಬ್ರಿಟಿಷ್ ಪಾರ್ಲಿಮೆಂಟ್ ಭಾರತದ ವ್ಯವಹಾರಗಳನ್ನು ನಿಯಂತ್ರಿಸಲು ಮತ್ತು ವ್ಯವಸ್ಥೆಗೊಳಿಸಲು 1773 ರ ನಿಯಮವನ್ನು ಜಾರಿಗೆ ತಂದಿತು. ನಾಲ್ಕನೇ ಹಂತದಲ್ಲಿ 1833 ರ ಚಾರ್ಟರ್ ಆಕ್ಟ್ - ಬಂಗಾಳದ ಗವರ್ನರ್-ಜನರಲ್ ರು ಈ ಕಾಯಿದೆ ಮೂಲಕ ಭಾರತದ ಗವರ್ನರ್-ಜನರಲ್ ಆಗಿ ಮರು-ನೇಮಕಗೊಂಡರು. ಇದು ಭಾರತದ ಮೊದಲ ಗವರ್ನರ್-ಜನರಲ್ ಆಗಿದ್ದ ವಿಲಿಯಮ್ ಬೆಂಟಿಂಕ್ ರನ್ನು ಭಾರತದ ಗವರ್ನರ್-ಜನರಲ್ ಮಾಡಿತು. ಹೀಗಾಗಿ, ದೇಶದ ಆಡಳಿತವು ಒಂದು ನಿಯಂತ್ರಣದಲ್ಲಿ ಏಕೀಕರಿಸಲ್ಪಟ್ಟಿತು. ಏಳನೆಯ. ಇಂಡಿಯನ್ ಕೌನ್ಸಿಲ್ ಆಕ್ಟ್ 1892 ಆಕ್ಟ್ ರಾಷ್ಟ್ರೀಯ ಕಾಂಗ್ರೆಸ್ನ ಬೇಡಿಕೆಯ ಕಾರಣದಿಂದಾಗಿ ಬ್ರಿಟಿಷ್ ಇಂಡಿಯಾದಲ್ಲಿ ವಿವಿಧ ಶಾಸಕಾಂಗ ಮಂಡಳಿಗಳ ಗಾತ್ರ ಹೆಚ್ಚಳಕ್ಕೆ ಅನುಮತಿ ನೀಡಿತು. ಎಂಟನೆಯದು '''ಇಂಡಿಯನ್ ಕೌನ್ಸಿಲ್ ಆಕ್ಟ್ 1909''' ಅಥವಾ ಮಾರ್ಲೆ-ಮಿಂಟೋ ಸುಧಾರಣೆಗಳ ಕಾನೂನು. - ಅಥವಾ ಮಿಂಟೊ-ಮಾರ್ಲೆ ಸುಧಾರಣೆಗಳನ್ನು 1909 ರಲ್ಲಿ ಬ್ರಿಟಿಷ್ ಪಾರ್ಲಿಮೆಂಟ್ ಶಾಸನ ಸಭೆಗಳ ವ್ಯಾಪ್ತಿಯನ್ನು ವಿಸ್ತರಿಸುವ ಪ್ರಯತ್ನದಲ್ಲಿ ಅಂಗೀಕರಿಸಿತು. ಒಂಭತ್ತನೆಯ ಹಂತಲ್ಲಿ “'''ಭಾರತ ಸರ್ಕಾರ ಕಾಯಿದೆ 1919'''” ನ್ನು ಭಾರತ ಸರಕಾರದಲ್ಲಿ ಭಾರತೀಯರ ಪಾಲ್ಗೊಳ್ಳುವಿಕೆಯನ್ನು ಇನ್ನಷ್ಟು ವಿಸ್ತರಿಸಲು ಬ್ರಿಟಿಷ್ ಸಂಸತ್ತು ಅಂಗೀಕರಿಸಿತು. ಎಡ್ವಿನ್ ಮೊಂಟಾಗು {ಭಾರತ ವಿದೇಶಾಂಗ ಕಾರ್ಯದರ್ಶಿ} ಮತ್ತು ಲಾರ್ಡ್ ಚೆಲ್ಮ್ಸ್ಫೋರ್ಡ್ {ವೈಸ್ರಾಯ್ ಮತ್ತು ಗವರ್ನರ್ ಜನರಲ್} ವರದಿಯ ಪ್ರಕಾರ ಶಿಫಾರಸು ಮಾಡಲ್ಪಟ್ಟ ಈ ಸುಧಾರಣೆಗಳು ಮೊಂಟಾಗು-ಚೆಲ್ಮಸಫರ್ಡ್ ರಿಫಾರ್ಮ್ಸ್ ಅಥವಾ ಮೊಂಟ್-ಫೋರ್ಡ್ ಸುಧಾರಣೆ ಎಂದು ಕರೆಯಲ್ಪಡುತ್ತವೆ. ಹತ್ತನೆಯದು 1935 ರ ಭಾರತ ಸರಕಾರ ಕಾಯಿದೆ. ಈ '''1935 ರ ಭಾರತ ಸರಕಾರ ಕಾಯಿದೆ'''ಯನ್ನು 1935 ರ ಆಗಸ್ಟ್ನಲ್ಲಿ ಬ್ರಿಟಿಷ್ ಸಂಸತ್ತು ಅಂಗೀಕರಿಸಿತು. 321 ವಿಭಾಗಗಳು ಮತ್ತು 10 ಶೆಡ್ಯೂಲ್ಗಳೊಂದಿಗೆ ಇದುವರೆಗೆ ಬ್ರಿಟಿಷ್ ಪಾರ್ಲಿಮೆಂಟ್ ಅಂಗೀಕರಿಸಿದ ದೀರ್ಘ ಕಾಯಿದೆ. ನಂತರ ಇದನ್ನು ಎರಡು ಭಾಗಗಳಾಗಿ ಭಾರತ ಸರ್ಕಾರ ಕಾಯಿದೆ ಎಂದು ಕರೆಯಲಾಯಿತು, ಬ್ರಿಟಿಷ್ ಭಾರತದ ಪ್ರಾಂತ್ಯಗಳು ಮತ್ತು ಕೆಲವು ಅಥವಾ ಎಲ್ಲ ರಾಜಪ್ರಭುತ್ವದ ರಾಜ್ಯಗಳನ್ನು ಹೊಂದಿರುವ ಭಾರತದ ಒಕ್ಕೂಟವನ್ನು ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಆದರೆ ಮುಸ್ಲಿಮ್ ಲೀಗಿನ ಬೇಡಿಕೆಯ ಒತ್ತಾಯದಿಂದ ಕೊನೆಯದಾಗಿ “'''ಇಂಡಿಯನ್ ಇಂಡಿಪೆಂಡೆನ್ಸ್ ಆಕ್ಟ್ 1947”''' ಬ್ರಿಟಿಷ್ ಸರ್ಕಾರ ಇಂಡಿಯಾವನ್ನು, ಭಾರತ ಮತ್ತು ಪಾಕಿಸ್ತಾನ ಎಂದು ಎರಡು ಹೊಸ ಸ್ವತಂತ್ರ ಪ್ರಭುತ್ವಗಳಾಗಿ ವಿಭಜಿಸಿತು. 1947 ರ ಜುಲೈ 18 ರಂದು ಈ ಕಾಯಿದೆ ರಾಯಲ್ ಸಮ್ಮತಿಯನ್ನು ಪಡೆದುಕೊಂಡಿತು. 1947 ಆಗಸ್ಟ್ 14 ರಂದು ಪಾಕಿಸ್ತಾನವು ಅಸ್ತಿತ್ವಕ್ಕೆ ಬಂದಿತು, ಮತ್ತು ಭಾರತವು ಅದೇ ಆಗಸ್ಟ್ 15 ರಂದು ಅಸ್ತಿತ್ವಕ್ಕೆ ಬಂದಿತು.
===1946 ರ ನಡುಗಾಲ ಸರ್ಕಾರ===
*1946ರ ಕ್ಯಾಬಿನೆಟ್ ನಿಯೋಗದ ಯೋಜನೆಯಲ್ಲಿ ರಾಷ್ಟ್ರ ವಿಭಜನೆಯ ತತ್ತ್ವವನ್ನು ತಳ್ಳಿಹಾಕಿ - '''೧.'ಬ್ರಿಟಿಷ್ ಇಂಡಿಯಾ ಮತ್ತು ರಾಜ್ಯಗಳನ್ನು ಕೂಡಿಸಿಕೊಂಡ ಸ್ವತಂತ್ರ ಸಂಯುಕ್ತ ಭಾರತದ ಸ್ಥಾಪನೆ', ೨.'ಬ್ರಿಟಿಷ್ ಇಂಡಿಯಾ ಮತ್ತು ರಾಜ್ಯಗಳ ಪ್ರತಿನಿಧಿಗಳು ಕೇಂದ್ರ ಶಾಸಕಾಂಗ ಮತ್ತು ಕಾರ್ಯಾಂಗದಲ್ಲಿ ಭಾಗವಹಿಸುವಿಕೆ', ೩.'ಒಕ್ಕೂಟಕ್ಕೆ ಕೊಡಲಾದ ಅಧಿಕಾರಿಗಳನ್ನು ಬಿಟ್ಟು ಇತರ ಎಲ್ಲ ಅಧಿಕಾರಗಳು ರಾಜ್ಯಕ್ಕೆ' ಎಂಬ ತತ್ತ್ವ, ೪.'ಮತೀಯ ಪ್ರಾತಿನಿಧ್ಯದ ಮುಂದುವರಿಕೆ' ೫.'ಸಂವಿಧಾನ ರಚನಾ ಸಮಿತಿಗೆ ಪರೋಕ್ಷ ಚುನಾವಣೆ ಮೂಲಕ ಆಯ್ಕೆ', ೬.'ಅಂತಿಮವಾಗಿ ಬ್ರಿಟಿಷ್ ಸಾಮ್ರಾಜ್ಯದಿಂದ ಭಾರತೀಯ ಸಂವಿಧಾನ ರಚನಾ ಸಭೆಗೆ ಅಧಿಕಾರ ವರ್ಗಾವಣೆ''''-ಇವಿಷ್ಟನ್ನು ಶಿಫಾರಸ್ಸು ಮಾಡಿತು. ಸಂವಿಧಾನ ರಚನಾ ಸಭೆಗೆ ವಯಸ್ಕ ಮತದಾನ ಪದ್ಧತಿಯ ನೇರ ಚುನಾವಣೆ ವಿಳಂಬದಾಯಕವಾದ್ದರಿಂದ ಪ್ರತಿಯೊಂದು ಪ್ರಾಂತ್ಯಕ್ಕೂ ಆದರದರ ಜನಸಂಖ್ಯೆಯ ಆಧಾರದ ಮೇಲೆ ಸ್ಥೂಲವಾಗಿ ಹತ್ತು ಲಕ್ಷಕ್ಕೆ ಒಂದರಂತೆ ಸ್ಥಾನ ನಿರ್ಧಾರಮಾಡಿ ಎಲ್ಲ ಜನಾಂಗಕ್ಕೂ ಪ್ರಾತಿನಿಧ್ಯವಿರುವಂತೆ ನೋಡಿಕೊಳ್ಳಬೇಕೆಂದು ನಿಯೋಜಿಸಲಾಗಿತ್ತು. ಕಾಂಗ್ರೆಸ್ಸು ಕ್ಯಾಬಿನೆಟ್ ಯೋಜನೆಯನ್ನು ಅನುಮೋದಿಸಿತು. ತತ್ಪಲವಾಗಿ 1946 ಡಿಸೆಂಬರ್ 6ರಂದು ಸಂವಿಧಾನ ರಚನಾಸಭೆ ರಚಿತವಾಯಿತು. ಮುಸ್ಲಿಮ್ ಲೀಗ್ ಸಂವಿಧಾನ ರಚನಾಸಭೆಗೆ ಸೇರುವ ಬದಲು ದೇಶಾದ್ಯಂತ ಸಾರ್ವತ್ರಿಕ ಮತೀಯ ಗಲಭೆಗೆ ಆದೇಶವಿತ್ತಿತು. ಈ ಮಧ್ಯೆ ಗವರ್ನರ್ ಜನರಲ್ಲನು ಕಾಂಗ್ರೆಸ್ ಮತ್ತು ಮುಸ್ಲಿಮ್ ಲೀಗ್ ಇವುಗಳ ಮನವೊಲಿಸಿ, ನೆಹರು ಪ್ರಧಾನಿಯಾಗಿ ಇರುವಂತೆ, ಅಕ್ಟೋಬರ್ 1946 ರಲ್ಲಿ ನಡುಗಾಲ ಸರ್ಕಾರವನ್ನು ರಚಿಸಿದರು.<ref name="ReferenceA">ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭಾರತೀಯ ಸಂವಿಧಾನ</ref>
====1947 ರ ತಾತ್ಕಾಲಿಕ ಸರ್ಕಾರ====
[[File:Jawaharlal Nehru, 1947.jpg|thumb|[[ಪಂ. ಜವಾಹರಲಾಲ್ ನೆಹರು]].]]
[[ಚಿತ್ರ:Rajendraprasad.jpg|thumb|ಡಾ.ರಾಜೇಂದ್ರ ಪ್ರಸಾದ್]]
*ಭಾರತವು ಸಂವಿಧಾನವನ್ನು ಹೊಂದಿ ಗಣರಾಜ್ಯವಾಗುವವರೆಗೆ ಬ್ರಿಟಿಷ್ ಸರ್ಕಾರದ ಸಹಯೋಗಿ (ಡೊಮಿನಿಯನ್) ರಾಜ್ಯವಾಗಿ ಉಳಿಯಲು ನಿರ್ಧರಿಸಿತು. 1947 ರ ಆಗಸ್ಟ್ 15 ರಂದು (ಮಧ್ಯರಾತ್ರಿ 12.16 AM) [[ಪಂ. ಜವಾಹರಲಾಲ್ ನೆಹರು|ಪಂಡಿತ ಜವಾಹರ್ ಲಾಲ್ ನೆಹರು]] ಪ್ರಧಾನ ಮಾಂತ್ರಿಯಾಗಿ ಅಧಿಕೃತವಾಗಿ ಸ್ತಂತ್ರ ಭಾರತದ ಅಧಿಕಾರ ಸ್ವೀಕರಿಸಿದರು. ಅದರಂತೆ ಲಾರ್ಡ ಮೌಂಟ್ ಬ್ಯಾಟನ್ ರು ಭಾರತದ ಗೌರ್ನರ್ ಜನರಲ್ಲರಾಗಿ 1948 ವರೆಗೆ ಮುಂದುವರೆದರು. ನಂತರ ಸಿ.ರಾಜಗೋಪಾಲಾಚಾರಿಯವರು ಗೌರ್ನರ್ ಜನರಲ್ ಆಗಿ ಅಧಿಕಾರ ವಹಿಸಿಕೊಂಡರು. ಸರ್ದಾರ್ ಪಟೇಲರು ಉಪಪ್ರಧಾನಿಯಾಗಿ ನೇಮಕವಾದರು. ಇದು ಚುನಾಯಿತವಲ್ಲದ ತಾತ್ಕಾಲಿಕ ಸರ್ಕಾರ.1952ರಲ್ಲಿ ಚುನಾಯಿತ ಸರ್ಕಾರ ರಚನೆಯಾಯಿತು. (ಪಾಕಿಸ್ತಾನದ ಉದಯದೊಂದಿಗೆ ಹಿಂದಿನ 1946 ರ ನಡುಗಾಲ ಸರ್ಕಾರ 1947 ರ ಪ್ರತ್ಯೇಕ ಭಾರತ ಸರ್ಕಾರ ರಚನೆಗೆ ಮುಂಚೆ ರದ್ಧಾಯಿತು.) <ref>ಹಿಂದೂದೇಶದ ಚರಿತ್ರೆ : ಇ.ಡಬ್ಳು. ಥಾಂಮ್ಸನ್;1950; ಪುಟ 337</ref>
====ಸಂವಿಧಾನ====
*ಬ್ರಿಟಿಷರ ಈ ಎಲ್ಲಾ ಕಾನೂನುಗಳನ್ನು ಸಮನ್ವಯಗೊಳಿಸಿ ಭಾರತದ ಸ್ವತಂತ್ರ ಗಣರಾಜ್ಯ ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಿ ಭಾರತ ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಲು ಅಂತರರಾಷ್ಟ್ರಿಯ ಕಾನೂನು ತಜ್ಞ [[ಬಿ.ಎನ್.ರಾವ್]] ನೇಮಕಗೊಂಡು ತಯಾರಿಸಿಕೊಟ್ಟರು. ನಂತರ, [[ಬಾಬು ರಾಜೇಂದ್ರ ಪ್ರಸಾದ್|ಡಾ.ರಾಜೇಂದ್ರ ಪ್ರಸಾದ್]] ಅವರು ಸಂವಿಧಾನ ಸಭೆಯ ಅಧ್ಯಕ್ಷರಾಗಿಯೂ, ಸಂವಿಧಾನ ಸಭೆಯ ತೀರ್ಮಾನದಂತೆ ಆ ಕರಡನ್ನು ಅಂತಿಮರೂಪಕ್ಕೆ ತರಲು, [[ಬಿ.ಆರ್.ಅಂಬೇಡ್ಕರ್]] ಅವರು ಕರಡು ಸಮಿತಿ ಅಧ್ಯಕ್ಷರಾಗಿಯೂ ಆಯ್ಕೆಯಾದರು. ಸಂವಿಧಾನ ಸಬೆಯಲ್ಲಿ, ಲಿಖಿತರೂಪದಲ್ಲಿದ್ದ [[ಭಾರತದ ಸಂವಿಧಾನ]] ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗಗಳ ರಚನೆ, ಅಧಿಕಾರ ಮತ್ತು ಕಾರ್ಯವ್ಯಾಪ್ತಿಗಳನ್ನು ಒಳಗೊಂಡು, ಮೂಲದ 22 ಭಾಗಗಳು 8 ಅನುಚ್ಛೇದಗಳನ್ನೂ, 395 ವಿಧಿಗಳನ್ನು ಮೂಲತಃ ಹೊಂದಿದ್ದ ಈ ಸಂವಿಧಾನವು ಸಂವಿಧಾನ ಸಭೆಯಲ್ಲಿ ಒಪ್ಪಿಗೆ ಪಡೆದು ಜಾರಿಗೆ ಬಂದಿತು. ಅನಂತರ ಅದಕ್ಕೆ ಅನೇಕ ತಿದ್ದುಪಡಿಗಳಾದವು. ಈಗ 25 ಭಾಗಗಳು 12 ಅನುಸೂಚಿಗಳು ಮತ್ತು 450 ವಿಧಿಗಳನ್ನು ಒಳಗೊಂಡಿದೆ.<ref>https://india.gov.in/my-government/constitution-india {{Webarchive|url=https://web.archive.org/web/20191111125035/https://www.india.gov.in/my-government/constitution-india |date=2019-11-11 }}.</ref><ref>http://indiacode.nic.in/coiweb/welcome.html.</ref><ref>[https://www.legalbites.in/constitutional-history-india/ INDIAN LEGAL SYSTEM;Constitutional History of India;JUNE 22, 2018]</ref>
*1813-1823 ರ ವರೆಗೆ ಇಂಡಿಯಾದ ಗೌರ್ನರ್ ಜನರಲ್ ಆಗಿದ್ದ ಮಾರ್ಕ್ವೀಸ್ ಆಫ್ ಹೇಸ್ಟಿಂಗ್ಸ್ (ಲಾರ್ಡ್ ಮಾಯೀರ್)ನು ತನ್ನ ಡೈರಿಯಲ್ಲಿ ಹೀಗೆ ಬರೆದಿದ್ದನು,-
::'''" ಇದುವರೆವಿಗೆ ತನಗೆ ಇಷ್ಟವಿಲ್ಲದಿದ್ದರೂ ಬ್ರಿಟನ್ ವಹಿಸಿಕೊಂಡಿರುವ ಅಧಿಕಾರವನ್ನು ರಾಜನೀತಿಗೆ ಅನುಸಾರವಾಗಿ ಕ್ರಮಕ್ರಮವಾಗಿ ಇಲ್ಲಿನ ಜನರಿಗೇ ಬಿಟ್ಟುಕೊಡುವ ಕಾಲವು ಬರುವುದು - ಬಹುಬೇಗ ಬರುವುದು"'''
*ಹೀಗೆ ಭಾರತದ ಸ್ವಯಂ ಆಡಳಿತವು ಅಥವಾ ಸ್ವಾತಂತ್ರವು ಜನರ ಅಪೇಕ್ಷೆ ಮತ್ತು ಹೋರಾಟದ ಫಲವಾಗಿ ಹಂತ ಹಂತವಾಗಿ ಬಂದಿದೆ.<ref>ಹಿಂದೂದೇಶದ ಚರಿತ್ರೆ : ಇ.ಡಬ್ಳು. ಥಾಂಮ್ಸನ್;1950;ಪುಟ 303</ref>
===ಭವಿಷ್ಯದಲ್ಲಿ ಭಾರತವು ಮಹಾಶಕ್ತಿಯಾಗುವ ಲಕ್ಷಣ ಹೊಂದಿದೆ (1950 ರಿಂದ 2018 ರ ಬೆಳವಣಿಗೆ) ===
*'''1950- 2018:ಭಾರತ ಗಣರಾಜ್ಯದ ಸಂಕ್ಷಿಪ್ತ ಇತಿಹಾಸ''' (ಇಂಗ್ಲಿಷ್ ಲೇಖನದ ಅನುವಾದ)
* ಭಾರತದ ಗಣರಾಜ್ಯದ ಇತಿಹಾಸವು 1950 ರ ಜನವರಿ 26 ರಂದು ಪ್ರಾರಂಭವಾಗುತ್ತದೆ. ಬ್ರಿಟಿಷ್ ಕಾಮನ್ವೆಲ್ತ್ ನಲ್ಲಿದ್ದ ಭಾರತ 15 ಆಗಸ್ಟ್ 1947 ರಂದು ಸ್ವತಂತ್ರ ರಾಷ್ಟ್ರವಾಯಿತು. ಬ್ರಿಟಿಷ್ ಭಾರತವು, ಸ್ವತಂತ್ರ ಬಾರತ ಮತ್ತು ಮುಸ್ಲಿಂ ಬಹುಮತವಿದ್ದ ವಾಯುವ್ಯಭಾಗ ಹಾಗೂ ಪೂರ್ವ ಪ್ರದೇಶಗಳು ಒಟ್ಟಾಗಿ ಪಾಕಿಸ್ತಾನ ಡೊಮಿನಿಯನ್ ಆಗಿ ವಿಭಜನೆಯಾಯಿತು. ಭಾರತದ. ಈ ವಿಭಜನೆಯು ಭಾರತ ಮತ್ತು ಪಾಕಿಸ್ತಾನದ ನಡುವೆ ಸುಮಾರು 10 ಮಿಲಿಯನ್ ಗೂ ಹೆಚ್ಚು ಜನಸಂಖ್ಯೆಯ ಮಾನವ-ವರ್ಗಾವಣೆಗೆ ಕಾರಣವಾಯಿತು. ಸುಮಾರು ಒಂದು ದಶಲಕ್ಷ ಜನರ ಸಾವಿಗೆ ಕಾರಣವಾಯಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಾಯಕ ಜವಾಹರಲಾಲ್ ನೆಹರು ಭಾರತದ ಮೊದಲ ಪ್ರಧಾನಿಯಾದರು, ಆದರೆ ಸ್ವಾತಂತ್ರ್ಯ ಹೋರಾಟದ ನಾಯಕ ಮಹಾತ್ಮ ಗಾಂಧಿ ಯಾವುದೇ ಅಧಿಕಾರವನ್ನು ಸ್ವೀಕರಿಸಲಿಲ್ಲ. 1950 ರ ಹೊಸ ಸಂವಿಧಾನವು ಭಾರತವನ್ನು ಪ್ರಜಾಪ್ರಭುತ್ವದ ರಾಷ್ಟ್ರವನ್ನಾಗಿ ಮಾಡಿತು.
* ಆ ಸಮಯದಲ್ಲಿ ರಾಷ್ಟ್ರವು ಧಾರ್ಮಿಕ ಹಿಂಸಾಚಾರ, ಜಾತಿವಾದ, ಮತ್ತು ಪ್ರಾದೇಶಿಕ ಪ್ರತ್ಯೇಕತಾವಾದಿ ದಂಗೆಯನ್ನು ಎದುರಿಸಿತು, ಅದರ ಜೊತೆಗೆ 1947 ಅಕ್ಟೋಬರ್ ನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತು 1962 ರಲ್ಲಿ ಈಶಾನ್ಯ ಭಾರತದಲ್ಲಿ.ಚೀನಾ - ಭಾರತ ಯುದ್ಧದಲ್ಲಿ 1965, 1971 ಮತ್ತು 1999 ರಲ್ಲಿ ಪಾಕಿಸ್ತಾನದೊಡನೆ ಯುದ್ಧಗಳಾದವು. ಚೀನಾದೊಂದಿಗೆ ಭಾರತವು ಪ್ರಾದೇಶಿಕ ಗಡಿ ವಿವಾದಗಳನ್ನು ಹೊಂದಿದೆ. ಜಾಗತಿಕ ಅಮೇರಿಕ ಬಣ ಮತ್ತು ರಷ್ಯಾ ಬಣಗಳ ಶೀತಲ ಯುದ್ಧದಲ್ಲಿ ಭಾರತವು ತಟಸ್ಥವಾಗಿತ್ತು, ಭಾರತವು ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಸೋವಿಯತ್ ಒಕ್ಕೂಟದಿಂದಲೂ, ಅದರ ಕಟು-ವೈರಿ ಪಾಕಿಸ್ತಾನವು ಅಮೇರಿಕ ಯುನೈಟೆಡ್ ಸ್ಟೇಟ್ಸ್ ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾಗಳೊಂದಿಗೆ ನಿಕಟವಾಗಿ ಬಂಧಿಸಿಕೊಂಡಿತ್ತು.
* ಭಾರತವು ಪರಮಾಣು-ಶಸ್ತ್ರಾಸ್ತ್ರ ರಾಷ್ಟ್ರವಾಗಿದ್ದು, 1974 ರಲ್ಲಿ ತನ್ನ ಮೊದಲ ಪರಮಾಣು ಪರೀಕ್ಷೆಯನ್ನು ನಡೆಸಿದ ನಂತರ 1998 ರಲ್ಲಿ ಮತ್ತೊಮ್ಮೆ ಐದು ಪರೀಕ್ಷೆಗಳನ್ನು ನಡೆಸಿತು. 1950 ರಿಂದ 1980 ರವರೆಗೆ ಭಾರತವು ಸಮಾಜವಾದಿ-ಪ್ರೇರಿತ ನೀತಿಗಳನ್ನು ಅನುಸರಿಸಿತು. ದೇಶದಲ್ಲಿ ಬಂಡವಾಳದ ಕೊರತೆಯಿದ್ದ ಕಾರಣ ಆರ್ಥಿಕ ನಿಯಂತ್ರಣ ಮತ್ತು ಆರ್ಥಿಕ ರಕ್ಷಣಾ ನೀತಿ ಜೊತೆಗೆ ದೊಡ್ಡ ಉದ್ಯಮಕ್ಕೆ ಸಾರ್ವಜನಿಕ ಮಾಲೀಕತ್ವದ ನೀತಿಯನ್ನು ಅನುಸರಿಸಿತ್ತು ನೀರಾವರಿ, ವಿದ್ಯುತ್ ಗ್ರಾಮಾಬ್ಯುದಯ ಗಳನ್ನು ಸಾಧಿಸಿದರೂ ಕ್ರಮೇಣ ಭ್ರಷ್ಟಾಚಾರ ಮತ್ತು ನಿಧಾನಗತಿಯ ಆರ್ಥಿಕ ಬೆಳವಣಿಗೆಗೆ ಕಾರಣವಾಯಿತು. 1991 ರಲ್ಲಿ ಆರಂಭಿಸಿದ ನವ ಲಿಬರಲ್ ಆರ್ಥಿಕ ಸುಧಾರಣೆಗಳು (ಮುಕ್ತ ಮಾರುಕಟ್ಟೆ ನೀತಿ) ಭಾರತದ ಆರ್ಥಿಕ ಸ್ಥಿತಿÀಯನ್ನು ಸುಧಾರಿಸಿತು. ಇಂದು ಭಾರತವು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ರಾಷ್ಟ್ರವೆಂದೂ ಮತ್ತು ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ. ಆದರೂ ವ್ಯಾಪಕ ಭ್ರಷ್ಟಾಚಾರವು ಸಮಸ್ಯೆಯಾಗಿ ಉಳಿದಿದೆ. ಇಂದು, ಜಾಗತಿಕ ವ್ಯವಹಾರಗಳಲ್ಲಿ ಪ್ರಮುಖವಾದ ಧ್ವನಿಯೊಂದಿಗೆ ಭಾರತವು ಒಂದು ಪ್ರಮುಖ ವಿಶ್ವ ಶಕ್ತಿಯಾಗಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನ ಪಡೆಯಲು ಬಯಸುತ್ತಿದೆ. ಭವಿಷ್ಯದಲ್ಲಿ ಭವಿಷ್ಯದಲ್ಲಿ ಭಾರತವು ಮಹಾಶಕ್ತಿಯಾಗುವ ಲಕ್ಷಣವಿದೆಯೆಂದು ಅನೇಕ ಅರ್ಥಶಾಸ್ತ್ರಜ್ಞರು, ಮಿಲಿಟರಿ ವಿಶ್ಲೇಷಕರು ಮತ್ತು ಚಿಂತಕರ ಚಾವಡಿಗಳು (ಟ್ಯಾಂಕ್) ಗಳು ನಿರೀಕ್ಷಿಸುತ್ತಿವೆ.<ref>https://usatoday30.usatoday.com/news/world/2005-01-13-long-view-usat_x.htm Prediction: India, China will be economic giants By John Diamond, USA TODAY</ref><ref>[http://eprints.lse.ac.uk/43442/1/India_will%20india%20become%20a%20superpower%28lsero%29.pdf Ramachandra Guha India: the next superpower?: will India become a superpower?]</ref>
[[File:The first Cabinet of independent India.jpg|thumb|620px|center| <center>'''ಗಣರಾಜ್ಯ ಭಾರತದ ಮೊದಲ ಕೇಂದ್ರ ಮಂತ್ರಿಮಂಡಲ''' </center>
ಜನವರಿ 31,1950 ರಂದು ನವ ದೆಹಲಿಯ ಸರಕಾರಿ ನಿವಾಸದಲ್ಲಿ ಕೇಂದ್ರ ಸಚಿವ ಸಂಪುಟದ ಸದಸ್ಯರೊಂದಿಗೆ ಡಾ. ರಾಜೇಂದ್ರ ಪ್ರಸಾದ್ ಅವರು;(ಎಡದಿಂದ-ಬಲ ಕುಳಿತವರು) ಡಾ.ಬಿ.ಆರ್. ಅಂಬೇಡ್ಕರ್, ರಫಿ ಅಹ್ಮದ್ ಕಿಡ್ವಾಯ್, ಸರ್ದಾರ್ ಬಲ್ದೇವ್ ಸಿಂಗ್, ಮೌಲಾನಾ ಅಬುಲ್ ಕಲಾಮ್ ಆಜಾದ್, ಜವಾಹರಲಾಲ್ ನೆಹರು, ಡಾ. ರಾಜೇಂದ್ರ ಪ್ರಸಾದ್, ಸರ್ದಾರ್ ಪಟೇಲ್, ಡಾ. ಜಾನ್ ಮಥಾಯ್, ಶ್ರೀ ಜಗ್ಜೀವನ್ ರಾಮ್, ರಾಜ್ ಕುಮಾರಿ ಅಮೃತ್ ಕೌರ್, ಡಾ.ಎಸ್.ಪಿ ಮುಖರ್ಜಿ.
(ಎಡದಿಂದ-ಬಲ;ನಿಂತಿರುವುದು) ಖುರ್ಶೀದ್ ಲಾಲ್, ಆರ್.ಆರ್. ದಿವಾಕರ್, ಮೋಹನ್ ಲಾಲ್ ಸಕ್ಸೇನಾ, ಗೋಪಾಲಸ್ವಾಮಿ ಅಯ್ಯಂಗಾರ್, ಎನ್.ವಿ. ಗಾಡ್ಗಿಲ್, ಕೆ.ಸಿ. ನಿಯೋಗಿ, ಜೈರಾದಾಸ್ ದೌಲತ್ರಮ್, ಕೆ. ಸಂತಾನಂ, ಸತ್ಯ ನಾರಾಯಣ್ ಸಿನ್ಹಾ ಮತ್ತು ಡಾ.ಬಿ.ವಿ.ಕೇಸ್ಕರ್.]]
==1947-1950: ಭಾರತ ಡೊಮಿನಿಯನ್ ರಾಜ್ಯ (ವಿವರ)==
*1947-1950: ಡೊಮಿನಿಯನ್ ಭಾರತ (ಸಹಯೋಗಿ ರಾಜ್ಯ)
[[File:C Rajagopalachari 1944.jpg|thumb|120px|right|[[ಚಕ್ರವರ್ತಿ ರಾಜಗೋಪಾಲಾಚಾರಿ]]; ಭಾರತದ ಮೊದಲ ಮತ್ತು ಕೊನೆಯ ಗೌರ್ನರ್ ಜನರಲ್ 1944]]
*'''ಲಾರ್ಡ್ ಲೂಯಿಸ್ ಮೌಂಟ್ ಬ್ಯಾಟನ್''':(1900–1979): ಇಂಡಿಯಾದ ವೈಸ್ರಾಯ್; 20 ಫೆಬ್ರವರಿ 1947 ರಿಂದ 21, ಜೂನ್ 1948.
*'''ಸಿ. ರಾಜಗೋಪಾಲಾಚಾರಿ(1878-1972)'''::ಭಾರತದ ವೈಸ್ರಾಯ್; 21 ಜೂನ್ 1948 ರಿಂದ 26 ಜನವರಿ 1950.
*'''ಜವಾಹರಲಾಲ್ ನೆಹರು'''(ನವೆಂಬರ್ 14, 1889 - ಮೇ 27, 1964)::ಆಗಸ್ಟ್ 15, 1947 ರಿಂದ ಮೇ 27, 1964 (ಕಾಂಗ್ರೆಸ್ ಪಕ್ಷ)
*ಸ್ವತಂತ್ರ ಭಾರತದ ಮೊದಲ ವರ್ಷಗಳಲ್ಲಿ ಪ್ರಕ್ಷುಬ್ಧ ಘಟನೆಗಳು ನೆಡೆದವು. ಪಾಕಿಸ್ತಾನದೊಂದಿಗೆ ಜನರ ಬೃಹತ್ ವಿನಿಮಯ ಆಯಿತು, 1947 ರ ಭಾರತ-ಪಾಕಿಸ್ತಾನಿ ಯುದ್ಧ ಸಂಭವಿಸಿತು. ಒಂದು ಏಕೀಕೃತ ರಾಷ್ಟ್ರವನ್ನು ರೂಪಿಸಲು 562 ರಾಜಪ್ರಭುತ್ವದ ರಾಜ್ಯಗಳ ಏಕೀಕರಣ. [[ಭಾರತ]]ದುಡನೆ ರಾಜಕೀಯ ಏಕೀಕರಣವಾಯಿತು. ಇದರ ಸಾಧನೆಯ ಕೀರ್ತಿ ಆಗ ಉಪ ಪ್ರಧಾನಿಯಾಗಿದ್ದ [[ಸರ್ದಾರ್ ವಲ್ಲಭಭಾಯ್ ಪಟೇಲ್]] ಅವರಿಗೆ ಸಲ್ಲುತ್ತದೆ. ಸ್ವಾತಂತ್ರ್ಯಾನಂತರ ಮತ್ತು [[ಮಹಾತ್ಮಾ ಗಾಂಧಿ]]ಜೀಯವರ ಸಾವಿನ ಮೊದಲು ಮಹಾತ್ಮರ ಜೊತೆಗೂಡಿ [[ಜವಾಹರಲಾಲ್ ನೆಹರು]] ಮತ್ತು ವಲ್ಲಭಭಾಯ್ ಪಟೇಲ್ ಸ್ವತಂತ್ರ ಭಾರತದ ಸಂವಿಧಾನವು ಜಾತ್ಯತೀತವಾಗಿರುತ್ತದೆ ಎಂದು ನಿರ್ಧರಿಸಿದ್ದರು.<ref>"The Hindu : Patel vs. Gandhi?". Thehindu.com. Retrieved 15 August 2018.</ref>
===ಭಾರತದ ವಿಭಜನೆ===
*ಮುಖ್ಯ ಲೇಖನ: [[ಭಾರತದ ವಿಭಜನೆ]]
::"ಮತಾಂತರಹೊಂದಿದ ಒಂದು ಜನಾಂಗವು ತಾನು ತನ್ನ ಮೂಲ ಜನಾಂಗದ ಸಮೂಹದಿಂದ ತಾವೇ ಬೇರೆ ಒಂದು ರಾಷ್ಟ್ರವೆಂದು ಸಾಧಿಸಿಕೊಳ್ಳುತ್ತಿರುವುದಕ್ಕೆ ಸಮಾನವಾದ ಉದಾಹರಣೆಯನ್ನು ಇತಿಹಾಸದಲ್ಲಿ ಬೇರೆಲ್ಲಿಯೂ ನಾನು ಕಾಣಲಾರೆ " - ಮಹಾತ್ಮ ಗಾಂಧಿಯವರು, 1944 ರಲ್ಲಿ ಧರ್ಮದ ಆಧಾರದ ಮೇಲೆ ಭಾರತದ ವಿಭಜನೆಯನ್ನು ವಿರೋಧಿಸಉತ್ತಾ ಈ ಹೇಳಿಕೆಯನ್ನು ನೀಡಿದರು.<ref>[Prof. Prasoon (1 January 2010). My Letters.... M.K.Gandhi. Pustak Mahal. p. 120. ISBN 978-81-223-1109-9.]</ref>
====ಪಟೇಲರು ಎಐಸಿಸಿಯಲ್ಲಿ ಭಾರತ ವಿಭಜನೆಗೆ ಒಪ್ಪಲು ಮಂಡಿಸಿದ ವಾದದ ಭಾಗ====
{| class="wikitable"
|-
|''When Lord Louis Mountbatten formally proposed the plan on 3 June 1947, Patel gave his approval and lobbied Nehru and other Congress leaders to accept the proposal. Knowing Gandhi's deep anguish regarding proposals of partition, Patel engaged him in frank discussion in private meetings over the perceived practical unworkability of any Congress-League coalition, the rising violence and the threat of civil war. At the All India Congress Committee meeting called to vote on the proposal, Patel said:''
*''I fully appreciate the fears of our brothers from [the Muslim-majority areas]. Nobody likes the division of India and my heart is heavy. But the choice is between one division and many divisions. We must face facts. We cannot give way to emotionalism and sentimentality. The Working Committee has not acted out of fear. But I am afraid of one thing, that all our toil and hard work of these many years might go waste or prove unfruitful. My nine months in office has completely disillusioned me regarding the supposed merits of the Cabinet Mission Plan. Except for a few honorable exceptions, Muslim officials from the top down to the chaprasis (peons or servants) are working for the League. The communal veto given to the League in the Mission Plan would have blocked India's progress at every stage. Whether we like it or not, de facto Pakistan already exists in the Punjab and Bengal. Under the circumstances I would prefer a de jure Pakistan, which may make the League more responsible. Freedom is coming. We have 75 to 80 percent of India, which we can make strong with our own genius. The League can develop the rest of the country.'' <ref>Menon, V. P. Transfer of Power in India. p. 385.</ref>
--
:'''ಕನ್ನಡ ಭಾವಾನುವಾದ'''-:ಲಾರ್ಡ್ ಲೂಯಿ ಮೌಂಟ್ಬ್ಯಾಟನ್ ಔಪಚಾರಿಕವಾಗಿ 3 ಜೂನ್ 1947 ರಂದು ವಿಭಜನೆಯ ಯೋಜನೆಯನ್ನು ಪ್ರಸ್ತಾಪಿಸಿದಾಗ, ಪಟೇಲ್ ಅವರು ತಮ್ಮ ಅನುಮೋದನೆಯನ್ನು ನೀಡಿದರು ಮತ್ತು ಆ ಪ್ರಸ್ತಾಪವನ್ನು ಸ್ವೀಕರಿಸಲು ನೆಹರು ಮತ್ತು ಇತರ ಕಾಂಗ್ರೆಸ್ ಮುಖಂಡರನ್ನು ಒಲಿಸಲು ಲಾಬಿ(ವಾದ) ಮಾಡಿದರು. ವಿಭಜನೆಯ ಪ್ರಸ್ತಾಪಗಳ ಬಗ್ಗೆ ಗಾಂಧಿಯವರ ತೀವ್ರವಾದ ದುಃಖವನ್ನು ತಿಳಿದುಕೊಂಡ ಪಟೇಲ್, ಯಾವುದೇ ಕಾಂಗ್ರೆಸ್ ಮತ್ತು ಲೀಗ್ ಒಕ್ಕೂಟದ ರಚನೆಯ ಪ್ರಾಯೋಗಿಕ ಕಾರ್ಯಸಾಧ್ಯತೆ ಅಸಾಧ್ಯವಾಗಿರುವುದನ್ನು ಅವರಿಗೆ ಮನನ ಮಾಡಿದರು., ಕಾರಣ - ಹೆಚ್ಚುತ್ತಿರುವ ಹಿಂಸಾಚಾರ (ಹಿಂದೂ ಮುಸ್ಲಿಂ ದಂಗೆ) ಮತ್ತು ಜನಾಂಗಗಳ ಮಧ್ಯೆ ಅಂತರ್-ಯುದ್ಧದ ಬೆದರಿಕೆಯ ಬಗ್ಗೆ ಖಾಸಗಿ ಸಭೆಗಳಲ್ಲಿ ಸ್ಪಷ್ಟ್ಟೀಕರಣ ನೀಡುವ ಚರ್ಚೆಯಲ್ಲಿ ತೊಡಗಿದ್ದರು. ವಿಭಜನೆಯ ಪ್ರಸ್ತಾವನೆಯನ್ನು ಎಐಸಿಸಿ ಸದಸ್ಯರು ಒಪ್ಪಿ ಮತ ಚಲಾಯಿಸಲು ಕೇಳಿಕೊಳ್ಳುತ್ತಾ ಆಲ್ ಇಂಡಿಯಾ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಪಟೇಲ್ ಹೀಗೆ ಹೇಳಿದರು:
::''ಮುಸ್ಲಿಂ ಬಹುಮತದ ಪ್ರದೇಶಗಳಲ್ಲಿ ನಮ್ಮ ಸಹೋದರರಿಗೆ ಇರುವ ಭಯವನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಯಾರೂ ಭಾರತದ ವಿಭಜನೆಯನ್ನು ಇಷ್ಟಪಡುವುದಿಲ್ಲ. ಮತ್ತು ಇದಕ್ಕಾಗಿ ನನ್ನ ಹೃದಯ ಭಾರವಾಗಿದೆ. ಆದರೆ ನಮ್ಮ ಮುಂದಿರುವ ಆಯ್ಕೆಯು ಭಾರತವನ್ನು ಒಂದು ವಿಭಾಗ ಮಾಡುವುದು ಮತ್ತು ಅನೇಕ ವಿಭಾಗಗಳಳನ್ನಾಗಿ ಮಾಡುವುದು ಇವುಗಳ ನಡುವೆ ಇರುತ್ತದೆ (ನೇರ ಕಾರ್ಯಾಚರಣೆಯ ಭಾರತದಅಂತರ್ ಮುಸ್ಲಿಂ ದಂಗೆಯಿಂದ ಮತ್ತು ಸಂಸ್ಥಾನಗಳು ಸ್ವತಂತ್ರ ಪಡೆದು ಭಾರತ ಛಿದ್ರವಾಗುವುದು). ನಾವು ವಾಸ್ತವಿಕ ಸತ್ಯಗಳನ್ನು ಎದುರಿಸಬೇಕಾಗಿದೆ. ನಾವು ಭಾವುಕತೆ ಮತ್ತು ಭಾವಾತಿರೇಕಕ್ಕೆ ಒಳಗಾಗಿ ನೆಡೆದುಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್ ವರ್ಕಿಂಗ್ ಸಮಿತಿಯು ಭಯದಿಂದ ಕಾರ್ಯನಿರ್ವಹಿಸಲಿಲ್ಲ. ಆದರೆ ನಾನು ಒಂದು ವಿಷಯದ ಬಗ್ಗೆ ಹೆದರುತ್ತೇನೆ, (ಈಗ ವಿಭಜನೆಗೆ ಒಪ್ಪದಿದ್ದರೆ) ಈ ಅನೇಕ ವರ್ಷಗಳಲ್ಲಿನ ನಮ್ಮ ಶ್ರಮ ಮತ್ತು ಶ್ರಮದ ಕೆಲಸವು ವ್ಯರ್ಥವಾಗಬಹುದು ಅಥವಾ ನಿಷ್ಫಲವಾಗಬಹುದು. ಕ್ಯಾಬಿನೆಟ್ ಮಿಷನ್ ಪ್ಲ್ಯಾನ್’ನ ಭಾವಿಸಲಾದ ಉಚಿತತೆ -ಅರ್ಹತೆಗಳ ಬಗ್ಗೆ ನನ್ನ ಒಂಭತ್ತು ತಿಂಗಳ ಅಧಿಕಾರಾವಧಿಯಲ್ಲಿ ನನಗೆ ಸಂಪೂರ್ಣವಾಗಿ ಭ್ರಾಂತಿ ನಿರಸನಯಾಯಿತು. ಕೆಲವು ಗೌರವಾನ್ವಿತ ವಿನಾಯಿತಿಗಳನ್ನು ಹೊರತುಪಡಿಸಿ, ಮುಸ್ಲಿಮ್ ಅಧಿಕಾರಿಗಳು ಮೇಲಿನಿಂದ ಚಾಪ್ರಾಸಿಗಳವರೆಗೆ ಮುಸ್ಲಿಂ ಲೀಗಿಗಾಗಿ ಕೆಲಸ ಮಾಡುತ್ತಿದ್ದಾರೆ. ಕ್ಯಾಬಿನೆಟ್ ಮಿಷನ್ ಯೋಜನೆಯಲ್ಲಿ ಲೀಗ್’ಗೆ ಕೊಟ್ಟ "ವಿಟೊ" (ಸರ್ಕಾರದ ತೀರ್ಮಾನದ- ಯಾವುದನ್ನಾದರೂ ಮುಸ್ಲಿಂ ಲೀಗ್ ನಿಷೇಧಿಸುವ ಕೋಮು-ಸವಲತ್ತು) ಪ್ರತಿ ಹಂತದಲ್ಲಿ ಭಾರತ ಪ್ರಗತಿಯನ್ನು ನಿರ್ಬಂಧಿಸಿತ್ತದೆ. ನಾವು ಅದನ್ನು ಇಷ್ಟಪಡುತ್ತೇವೆಯೋ ಅಥವಾ ಇಲ್ಲವೋ, ವಾಸ್ತವಿಕವಾಗಿ ಪಾಕಿಸ್ತಾನವು ಈಗಾಗಲೇ ಪಂಜಾಬ್ ಮತ್ತು ಬಂಗಾಳದಲ್ಲಿ ಅಸ್ತಿತ್ವದಲ್ಲಿದೆ. ಈ ಸಂದರ್ಭಗಳಲ್ಲಿ ನಾನು ಪಾಕಿಸ್ತಾನವನ್ನು ರಚಿಸುವ ತೀರ್ಪನ್ನು ಒಪ್ಪಲು ಬಯಸುತ್ತೇನೆ, ಅದು ಲೀಗ್’ಗೆ ಹೆಚ್ಚಿನ ಜವಾಬ್ದಾರಿಯನ್ನು ಹೊರಿಸುತ್ತದೆ. ಸ್ವಾತಂತ್ರ್ಯ ಬರುತ್ತಿದೆ. ನಾವು ನಮ್ಮ ಪ್ರತಿಶತ 75 - 80 ರಷ್ಟು ಭಾರತವನ್ನು ಹೊಂದಿದ್ದೇವೆ, ಅದನ್ನು ನಮ್ಮ ಸ್ವಂತ ಪ್ರತಿಭಾಶಕ್ತಿಯೊಂದಿಗೆ ಬಲಪಡಿಸಬಹುದು. ಲೀಗ್ ತನಗೆ ಬಂದ ದೇಶದ ಉಳಿದ ಭಾಗಗಳನ್ನು ಅಭಿವೃದ್ಧಿಪಡಿಸಬಹುದು.''
|-
|}
[[File:Nathuram.jpg|thumb|ಮಹಾತ್ಮ ಗಾಂಧಿಯವರ ಹತ್ಯೆಯ ಆರೋಪಿಗಳ ಗುಂಪು- ಫೋಟೋ; ಇದನ್ನು ಬಂಧನದಲ್ಲಿದ್ದಾಗ (ಕಸ್ಟಡಿಯಲ್ಲಿ) ತೆಗೆದುಕೊಳ್ಳಲಾಗಿದೆ. ನಿಂತಿರುವವರು: ಶಂಕರ್ ಕಿಸ್ತಾಯ್ಯ, ಗೋಪಾಲ್ ಗೋಡ್ಸೆ, ಮದನ್ಲಾಲ್ ಪಹ್ವಾ, ದಿಗಂಬರ್ ಬ್ಯಾಡ್ಗೆ (ಅಪ್ರೋವರ್). ಕುಳಿತಿರುವವರು: ನಾರಾಯಣ ಆಪ್ಟೆ, ವಿನಾಯಕ್ ಡಿ. ಸಾವರ್ಕರ್, ನಾಥೂರಾಮ್ ಗೋಡ್ಸೆ, ವಿಷ್ಣು ಕರ್ಕರೆ|ಮಹಾತ್ಮ ಗಾಂಧಿಯವರ ಹತ್ಯೆಯ ಆರೋಪಿಗಳ ಗುಂಪು- ಫೋಟೋ; ಇದನ್ನು ಬಂಧನದಲ್ಲಿದ್ದಾಗ (ಕಸ್ಟಡಿಯಲ್ಲಿ) ತೆಗೆದುಕೊಳ್ಳಲಾಗಿದೆ. ನಿಂತಿರುವವರು: ಶಂಕರ್ ಕಿಸ್ತಾಯ್ಯ, ಗೋಪಾಲ್ ಗೋಡ್ಸೆ, ಮದನ್ಲಾಲ್ ಪಹ್ವಾ, ದಿಗಂಬರ್ ಬ್ಯಾಡ್ಗೆ (ಅಪ್ರೋವರ್). ಕುಳಿತಿರುವವರು: ನಾರಾಯಣ ಆಪ್ಟೆ, ವಿನಾಯಕ್ ಡಿ. ಸಾವರ್ಕರ್, ನಾಥೂರಾಮ್ ಗೋಡ್ಸೆ, ವಿಷ್ಣು ಕರ್ಕರೆ|img_alt=]]
[[File:Jinnah and Gandhi.jpg|360px|center|thumb|ಜಿನ್ನಾ ಮತ್ತು ಗಾಂಧಿ; ಭಾರತದ ವಿಭಜನೆಗಾಗಿ ಒತ್ತಡ ಹೇರಬಾರದೆಂದು ಜಿನ್ನಾರವರನ್ನು ಗಾಂಧೀಜಿ ಕೋರುತ್ತಿದ್ದಾರೆ; ಆದರೆ ಜಿನ್ನಾರವರ ನಿರಾಕರಣೆ]]
====ನಿರಾಶ್ರಿತರ ಸಮಸ್ಯೆ====
*ಪಶ್ಚಿಮ ಪಂಜಾಬ್, ವಾಯುವ್ಯ ಪ್ರಾಂತ್ಯ (ನಾರ್ತ್-ವೆಸ್ಟ್ ಫ್ರಾಂಟೀಯರ್ ಪ್ರಾಂತ್ಯ), ಬಲೂಚಿಸ್ತಾನ್, ಪೂರ್ವ ಬಂಗಾಳ ಮತ್ತು ಸಿಂಧುಪ್ರಾಂತದಲ್ಲಿ ವಾಸಿಸುತ್ತಿದ್ದ 3.5 ಮಿಲಿಯನ್ (೩೫ ಲಕ್ಷ) ಹಿಂದೂಗಳು ಮತ್ತು ಸಿಖ್ಖರು ಮುಸ್ಲಿಂ ಪಾಕಿಸ್ತಾನದಲ್ಲಿ ಮುಸ್ಲಿಮರ ಪ್ರಾಬಲ್ಯ ಮತ್ತು ನಿಗ್ರಹದ ಭಯದಿಂದಾಗಿ ಭಾರತಕ್ಕೆ ವಲಸೆ ಹೋದರು. ಮತೀಯ ಹಿಂಸಾಚಾರವು ಸುಮಾರು ಒಂದು ಮಿಲಿಯನ್ ಹಿಂದೂಗಳು, ಮುಸ್ಲಿಮರು ಮತ್ತು ಸಿಖ್ಖರನ್ನು ಸಾಯಿಸಿತು, ಮತ್ತು ಪಂಜಾಬ್ ಮತ್ತು ಬಂಗಾಳದ ಗಡಿಯುದ್ದಕ್ಕೂ ಮತ್ತು ಕಲ್ಕತ್ತಾ, ದೆಹಲಿ ಮತ್ತು ಲಾಹೋರ್ ನಗರಗಳೆರಡರಲ್ಲೂ ಗಂಭೀರವಾಗಿ ಅಸ್ಥಿರವಾದ ಸ್ಥಿತಿಯುಂಟಾಯಿತು. ಭಾರತದ ಮತ್ತು ಪಾಕಿಸ್ತಾನದ ನಾಯಕರ ಸಹಕಾರ ಪ್ರಯತ್ನಗಳಿಂದಾಗಿ ಸೆಪ್ಟೆಂಬರ್ ಮೊದಲ ಬಾರಿಗೆ ಹಿಂಸಾಚಾರವನ್ನು ನಿಲ್ಲಿಸಲಾಯಿತು ಮತ್ತು ವಿಶೇಷವಾಗಿ ಭಾರತೀಯ ಸ್ವಾತಂತ್ರ್ಯ ಹೋರಾಟದ ನಾಯಕ ಮೋಹನದಾಸ ಗಾಂಧಿಯವರ ಪ್ರಯತ್ನದಿಂದಾಗಿ ಹಿಂಸಾಚಾರ ತಗ್ಗಿತು, ಕಲ್ಕತ್ತಾದಲ್ಲಿ. ನಂತರ ದೆಹಲಿಯಲ್ಲಿ ಜನರನ್ನು ಶಾಂತಗೊಳಿಸುವ ಉದ್ದೇಶದಿಂದ ಆಮರಣಾಂತ ಉಪವಾಸದ ದಂಡನೆಗೆ ತಮ್ಮನ್ನು ಒಡ್ಡಿಕೊಂಡರು ಅವರ ಜೀನಕ್ಕೆ ಬೆದರಿಕೆ ಇದ್ದರೂ ಸಹ ಶಾಂತಿಗೆ ಒತ್ತು ನೀಡಿದರು. ಎರಡೂ ಸರಕಾರಗಳು ಬೃಹತ್ ಪ್ರಮಾಣದ ಪರಿಹಾರ ಶಿಬಿರಗಳನ್ನು ಒಳಬರುವ ಮತ್ತು ಹೊರಹೋಗುವ ನಿರಾಶ್ರಿತರಿಗೆ ಅವಕಾಶಕೊಟ್ಟವು. ಆಗ ಭಾರೀ ಪ್ರಮಾಣದಲ್ಲಿ ಮಾನವೀಯ ನೆರವು ಒದಗಿಸಲು ಭಾರತೀಯ ಸೈನ್ಯವನ್ನು ಸಜ್ಜುಗೊಳಿಸಲಾಯಿತು.<ref>[Pakistan, Encarta. Archived 2009-10-31.]</ref>
===ಗಾಂಧೀಜೀಯವರ ಹತ್ಯೆ===
[[File:Gandhi going to prayer 1948.jpg|230px|thumb|ದೈಹಿಕವಾಗಿ ದುರ್ಬಲರಾಗಿದ್ದ ಗಾಂಧೀಜಿ ಪ್ರಾರ್ಥನೆಗೆ ಹೋಗುತ್ತಿರುವುದು 1948; ಮಂದಿರಕ್ಕೆ ಪ್ರವೇಶ ಮಾಡುತ್ತಿದ್ದಂತೆ - ಈ ಸಂದರ್ಭದಲ್ಲಿ ಹತ್ಯೆ ಮಾಡಲಾಯಿತು]]
*[[ಮಹಾತ್ಮ ಗಾಂಧಿ|ಮಹಾತ್ಮ ಗಾಂಧಿಯವರ]] ಹತ್ಯೆಯು ದಿ.30 ಜನವರಿ 1948 ರಂದು ಹಿಂದೂ ರಾಷ್ಟ್ರೀಯತಾವಾದಿ ನಾಥುರಾಮ ವಿನಾಯಕ ಗೋಡ್ಸೆ ಅವರಿಂದ ಮಾಡಲ್ಪಟ್ಟಿತು. ಘೋಡ್ಸೆ ಮತ್ತು ಹೆಗಡೆವಾರರ ಹಿಂದೂ ಸಂಘಟನೆಗೆ ಮತ್ತು ಹಿಂದೂ ರಾಷ್ಟ್ರೀಯತಾವಾದಕ್ಕೆ ವಿರೋಧಿಸಿ (ಹೆದರಿ) ಜಿನ್ನಾರವರು ಮತ್ತು ಮುಸ್ಲಿಂ ನಾಯಕರು ವಿಭಜನೆಗೆ ಒತ್ತಾಯಿಸುತ್ತಿದ್ದರೂ, ಅದು ಗೊತ್ತಿದ್ದೂ ಘೋಡ್ಸೆ ಅವರು ಗಾಂಧೀಜೀಯವರು ವಿಭಜನೆಗೆ ಜವಾಬ್ದಾರರಾಗಿದ್ದರು ಮತ್ತು [ಮಹಾತ್ಮ ಗಾಂಧಿ|ಗಾಂಧಿಜೀಯವರು] ಮುಸ್ಲಿಮರನ್ನು ತೃಪ್ತಿಪಡಿಸುತ್ತಿದ್ದಾರೆಂದು ಆರೋಪಿಸಿ ಅವರನ್ನು ಕೊಲೆ ಮಾಡಿದರು. ಒಂದು ದಶಲಕ್ಷಕ್ಕಿಂತ ಹೆಚ್ಚು ಜನರು ದಹನಕ್ರಿಯೆಗೆ ಹೋಗುವ ಬೀದಿಗಳಲ್ಲಿ ಮೆರವಣಿಗೆಯನ್ನು ಅನುಸರಿಸಲು ದೆಹಲಿಯ ಬೀದಿಗಳಲ್ಲಿ ಜನಪ್ರವಾಹವನ್ನು ಉಂಟುಮಾಡಿದರು ಮತ್ತು ಅವರಿಗೆ ಅಂತಿಮ ಗೌರವವನ್ನು ಸಲ್ಲಿಸಿದರು.<ref>G.D. Khosla 1965, pp. 15–25.</ref><ref>Stanley Wolpert (2001). Gandhi's Passion: The Life and Legacy of Mahatma Gandhi. Oxford University Press. pp. 254–256. ISBN 978-0-19-972872-5.</ref><ref>Assassination of Mr Gandhi, The Guardian (31 January 1948)</ref>
===ನಿರಾಶ್ರಿತರ ಸಮಸ್ಯೆ===
*1949 ರಲ್ಲಿ ಭಾರತ ಪಶ್ಚಿಮ ಬಂಗಾಳಕ್ಕೆ ಮತ್ತು ಇತರ ರಾಜ್ಯಗಳಿಗೆ, ಪೂರ್ವ ಪಾಕಿಸ್ತಾನದ ಮುಸ್ಲಿಮ್ ಅಧಿಕಾರಿಗಳಿಂದ ಕೋಮು ಹಿಂಸಾಚಾರ, ಬೆದರಿಕೆ ಮತ್ತು ದಮನದ ಕಾರಣ ಸುಮಾರು 1 ಮಿಲಿಯನ್ (ಹತ್ತು ಲಕ್ಷ ಜನ) ಹಿಂದೂ ನಿರಾಶ್ರಿತರು ವಲಸೆಬಂದಿರುವುದನ್ನ ದಾಖಲಿಸಿದೆ. ಈ ನಿರಾಶ್ರಿತರ ಅವಸ್ಥೆಯು, ಹಿಂದೂಗಳು ಮತ್ತು ಭಾರತೀಯ ರಾಷ್ಟ್ರೀಯತಾವಾದಿಗಳನ್ನು ಅಸಮಾಧಾನಗೊಳಿಸಿತು. ನಿರಾಶ್ರಿತ ಜನಸಂಖ್ಯೆಯು ಭಾರತೀಯ ರಾಜ್ಯಗಳ ಸಂಪನ್ಮೂಲಗಳನ್ನು ಬರಿದುಮಾಡಿತು. ಅವರು ಆ ನಿರಾಶ್ರಿತರನ್ನು ತಮ್ಮಲ್ಲಿ ತುಂಬಿಕೊಳ್ಳಲು ಸಾಧ್ಯವಾಗಲಿಲ್ಲ. ಯುದ್ಧವನ್ನು ತಳ್ಳಿಹಾಕದೆ ಇದ್ದರೂ ಪ್ರಧಾನ ಮಂತ್ರಿ ನೆಹರು ಮತ್ತು ಸರ್ದಾರ್ ಪಟೇಲ್ ಅವರು ಪಾಕಿಸ್ತಾನದ ಮುಖ್ಯಮಂತ್ರಿ ಲಿಯಾಖತ್ ಅಲಿ ಖಾನ್ ಅವರನ್ನು ಕರೆದು ದೆಹಲಿಯಲ್ಲಿ ಮಾತುಕತೆ ನಡೆಸಿದರು. ಅನೇಕ ಭಾರತೀಯರು ಈ ಶಮನ ಕ್ರಿಯೆಯನ್ನು ಮುಸ್ಲಿಮರ ತುಷ್ಠಿ ಎಂದು ಕರೆಯುತ್ತಿದ್ದರೂ, ಎರಡೂ ರಾಷ್ಟ್ರಗಳ ಅಲ್ಪಸಂಖ್ಯಾತರ ರಕ್ಷಣೆಗೆ ಮತ್ತು ಅಲ್ಪಸಂಖ್ಯಾತ ಕಮೀಷನ್ಗಳ ರಚನೆಗೆ ವಾಗ್ದಾನ ಮಾಡಿದ ಲಿಯಾಖತ್ ಅಲಿ ಖಾನ್ ಅವರೊಂದಿಗೆ ಅಲ್ಪಸಂಖ್ಯಾತರ ರಕ್ಷಣೆಗೆ ಬದ್ಧವಾಗಲು ಒಪ್ಪಂದಕ್ಕೆ ಸಹಿ ಹಾಕಿದರು. ಇದಕ್ಕೆ ವಿರುದ್ಧವಾಗಿದ್ದರೂ, ಪಟೇಲ್ ಶಾಂತಿಗಾಗಿ ಈ ಒಪ್ಪಂದವನ್ನು ಬಂಬಲಿಸಲು ನಿರ್ಧರಿಸಿದರು. ಪಶ್ಚಿಮ ಬಂಗಾಳದಿಂದ ಮತ್ತು ಭಾರತದಾದ್ಯಂತ ಬೆಂಬಲವನ್ನು ಪಡೆದುಕೊಳ್ಳುವಲ್ಲಿ ಮತ್ತು ನಿರ್ಣಯದ ನಿಬಂಧನೆಗಳನ್ನು ಜಾರಿಗೊಳಿಸಲು ನಿರ್ಣಾಯಕ ಪಾತ್ರ ವಹಿಸಿದರು. ಖಾನ್ ಮತ್ತು ನೆಹರು ಒಂದು ವ್ಯಾಪಾರ ಒಪ್ಪಂದಕ್ಕೆ ಸಹ ಸಹಿ ಹಾಕಿದರು ಮತ್ತು ಶಾಂತಿಯುತ ವಿಧಾನಗಳ ಮೂಲಕ ದ್ವಿಪಕ್ಷೀಯ ವಿವಾದಗಳನ್ನು ಪರಿಹರಿಸಿಕೊಳ್ಳಲು ಬದ್ಧರಾಗಿದ್ದರು. ನಿಧಾನವಾಗಿ, ನೂರಾರು ಸಾವಿರಾರು ಹಿಂದೂಗಳು ಪೂರ್ವ ಪಾಕಿಸ್ತಾನಕ್ಕೆ ಹಿಂದಿರುಗಿದರು, ಆದರೆ ಕಾಶ್ಮೀರ ವಿವಾದದಿಂದಾಗಿ ಸಂಬಂಧಗಳಲ್ಲಿ ಸುಧಾರಣೆ ಬಹಳ ಕಾಲ ಉಳಿಯಲಿಲ್ಲ.<ref>Patel: A Life. India: Navajivan. p. 292. ASIN B0006EYQ0A.Gandhi, Rajmohan (1991).</ref>
===ರಾಜರ ಅಧೀನದಲ್ಲಿದ್ದ ರಾಜ್ಯಗಳ ಸಂಯೋಜನೆ===
*ಮುಖ್ಯ ಲೇಖನ: [[ಭಾರತದ ರಾಜಕೀಯ ಏಕೀಕರಣ]]
{{Infobox
| title = [[ಭಾರತದ ರಾಜಕೀಯ ಏಕೀಕರಣ]]
| image =
{{image array|perrow=2|width=180|height=150
| image1 = Sardar patel (cropped).jpg|caption1=[[ಸರ್ದಾರ್ ವಲ್ಲಭಭಾಯ್ ಪಟೇಲ್]] ಗೃಹ ಮತ್ತು ರಾಜ್ಯಗಳ ವ್ಯವಹಾರಗಳ ಸಚಿವ; ಬ್ರಿಟಿಷ್ ಭಾರತೀಯ ಪ್ರಾಂತ್ಯಗಳು ಮತ್ತು ರಾಜ ಸಂಸ್ಥಾನಗಳನ್ನು ಒಂದು ಏಕೀಕೃತ ಭಾರತಕ್ಕೆ ಬೆಸುಗೆ ಹಾಕುವ ಜವಾಬ್ದಾರಿಯನ್ನು ಹೊಂದಿದ್ದರು.
| image2 = Op Polo Surrender.jpg|caption2=ಜನರಲ್ ಎಲ್ ಎಡ್ರೋಸ್ (ಬಲ) [[ಹೈದರಾಬಾದ್ರಾಜ್ಯದ]] ಸೈನ್ಯದ ಶರಣಾಗತಿಯನ್ನು ನಂತರ ಸೇನಾ ದಂಡನಾಯಕರಾದ- ಮೇಜರ್ ಜನರಲ್ ಜಯಂತೋ ನಾಥರಿಗೆ ಒಪ್ಪಸುತ್ತಿದ್ದಾರೆ; (ಸಿಕಂದರಾಬಾದ್ನಲ್ಲಿ).
| image3 = Maharani kanchan prabhadevi.jpg|caption3=Queen ರಾಣಿ ಕಾಂಚನ ಪ್ರಭಾದೇವಿ - [[ತ್ರಿಪುರಾ]] ರಾಜ್ಯ; ಭಾರತ ಒಕ್ಕೂಟದಲ್ಲಿ ಸೇರಲು ಮೊದಲು ಸಹಿಮಾಡಿದವರು:ಅವರು ಭಾರತ ವಿಭಜನೆಯಲ್ಲಿ [[ತ್ರಿಪುರಾ]]ಕ್ಕೆ ಗುಳೆಬಂದ ನಿರಾಶ್ರಿತರ ಪುನರ್ವಸತಿಗೆ ಬಹಳ ಸಹಾಯಮಾಡಿದರು.
| image4 = Sheik Mohammed Abdullah.jpg|caption4=ಶೇಕ್ ಮೊಹಮದ್ ಅಬ್ದುಲ್ಲಾ; (ಬಲ), ಕಾಶ್ಮೀರದ ಮಧ್ಯಕಾಲೀನ ಸರ್ಕಾರದ ನೇತ್ರತ್ವ ವಹಿಸಲು ಆಯ್ಕೆಯಾದವರು. ಮಹಾರಾಜ [[ಹರಿಸಿಂಗ್]] ಭಾರತ ಒಕ್ಕೂಟಕ್ಕೆ ಸೇರಲು ಒಪ್ಪಿ "ಒಪ್ಪಂದ ಪತ್ರಕ್ಕೆ" ಸಹಿಮಾಡಿದವರು.
}}
}}
*1947ರ ಇಂಡಿಯಾ ಆಕ್ಟ್ ಅಥವಾ ಕಾಯಿದೆರಾಜರೊಡನೆ ಬ್ರಿಟಿಷ್ ಸರ್ಕಾರ ತಾನು ಮಾಡಿಕೊಂಡ ಒಪ್ಪಂದಗಳನ್ನು ರದ್ದುಮಾಡಿತು. ಇದರ ಬಗೆಗೆ, ಜೂನ್ 4, 1947 ರಂದು ಮೌಂಟ್ಬ್ಯಾಟನ್ ಅವರು ಪತ್ರಿಕಾಗೋಷ್ಠಿಯನ್ನು ನಡೆಸಿದರು, ಇದರಲ್ಲಿ ಅವರು ರಾಜ ಸಂಸ್ಥಾನಗಳ ಪ್ರಶ್ನೆಗೆ ಉತ್ತರಿಸಿ, ಅವುಗಳು ಒಂದು ಅಥವಾ ಮತ್ತೊಂದು ಹೊಸ ಸ್ವತಂತ್ರವಾದ ರಾಷ್ಟ್ರಕ್ಕೆ ಸೇರಲು ಅಥವಾ ಸ್ವತಂತ್ರವಾಗಿ ಉಳಿಯಲು ಮುಕ್ತವಾಗಿರುತ್ತವೆ ಎಂದರು.<ref>Indian Independence Act 1947. Opsi.gov.uk. Retrieved on 12 July 2013.:ಇಂಡಿಯನ್ ಇಂಡಿಪೆಂಡೆನ್ಸ್ ಆಕ್ಟ್ 1947</ref>
*ಬ್ರಿಟಿಷ್ ಭಾರತವು 17 ಪ್ರಾಂತ್ಯಗಳು ಮತ್ತು 562 ರಾಜಪ್ರಭುತ್ವದ ರಾಜ್ಯಗಳನ್ನು ಒಳಗೊಂಡಿತ್ತು. ವೈಸ್ ರಾಯರ ನೇರ ಆಡಳಿತದಲ್ಲಿದ್ದ ಪ್ರಾಂತ್ಯಗಳನ್ನು ಭಾರತ ಅಥವಾ ಪಾಕಿಸ್ತಾನಕ್ಕೆ ನೀಡಲಾಯಿತು, ವಿಶೇಷವಾಗಿ ಕೆಲವು ಸಂದರ್ಭಗಳಲ್ಲಿ - ಪಂಜಾಬ್ ಮತ್ತು ಬಂಗಾಳ - ವಿಭಜನೆಯಾದ ನಂತರ. ಬ್ರಿಟಿಷರು ‘1947 ನೇ ಕಾನೂನಿನಲ್ಲಿ’ ರಾಜ ಸಂಸ್ಥಾನಗಳ ರಾಜರುಗಳು ಸ್ವತಂತ್ರವಾಗಿ ಉಳಿಯಲು ಅಥವಾ ಭಾರತ ಪಾಕಿಸ್ತಾನಕ್ಕೆ ಸೇರಲು ಹಕ್ಕನ್ನು ನೀಡಿದರು. ಹೀಗಾಗಿ ಭಾರತದ ನಾಯಕರು ಪ್ರಾಂತ್ಯಗಳು ಮತ್ತು ಸ್ವತಂತ್ರ ಸಾಮ್ರಾಜ್ಯಗಳು ಭಾರತದ ಮುಖ್ಯ ಭೂಭಾಗದಾದ್ಯಂತ ಹರಡಿರುವ ಅನೇಕ ಭಾಗಗಳಾಗಿ ಒಂದು ವಿಭಜಿತವಾದ ರಾಷ್ಟ್ರವನ್ನು ಅಧಿಕಾರಯುತವಾಗಿ ಪಡೆಯುವ ಸಮಸ್ಯೆಯೊಂದಿಗೆ ಸ್ವಾತಂತ್ರ್ಯದ ಕೊಡಿಗೆಯನ್ನು ಎದುರಿಸುತ್ತಿದ್ದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನೇತೃತ್ವದಲ್ಲಿ, ಹೊಸ ಸರ್ಕಾರವು ಕೇಂದ್ರ ಸರ್ಕಾರದ ಪ್ರಾಮುಖ್ಯತೆಯನ್ನು ಹೊಂದಿರುವ ಮತ್ತು ಸಂವಿಧಾನವನ್ನು ರಚಿಸಿದ ನಂತರ ಅದಕ್ಕೆ ಒಳಪಡುವ ನಿಯಮವನ್ನು ಮುಂದಿಟ್ಟುಕೊಂಡು ರಾಜರ ಆಳ್ವಿಕೆಯ ರಾಜ್ಯಗಳೊಡನೆ ರಾಜಕೀಯ ಮಾತುಕತೆಗಳನ್ನು ಬೆಂಬಲಿಸಿತು. (ಮಿಲಿಟರಿ ಕಾರ್ಯಾಚರಣೆಯ ಆಯ್ಕೆಯೂ ಕೆಲವು ಸಂದರ್ಭಗಳಲ್ಲಿ, ಇತ್ತು). ಸರ್ದಾರ್ ಪಟೇಲ್ ಮತ್ತು ಅವರ ಕಾರ್ಯದರ್ಶಿ ವಿ.ಪಿ.ಮೆನನ್ ಭಾರತ ಒಕ್ಕೂಟಕ್ಕೆ ಸೇರಿಕೊಳ್ಳಲು ಭಾರತಕ್ಕೆ ರಾಜಪ್ರಭುತ್ವದ ರಾಜ್ಯಗಳ ಆಡಳಿತಗಾರರಿಗೆ ಮನವರಿಕೆ ಮಾಡಿದರು. ರಾಜ ಸಂಸ್ಥಾನಗಳ ಆಡಳಿತಗಾರರು, ಅದರಲ್ಲೂ ವಿಶೇಷವಾಗಿ ತಮ್ಮ ವೈಯಕ್ತಿಕ ಆಸ್ತಿಗಳು ಮತ್ತು ಬ್ರಿಟಿಷರು ಗೊತ್ತುಪಡಿಸಿದ್ದ ರಾಜಧನ, ಆಡಳಿತದ ಅನೇಕ ಹಕ್ಕುಗಳು ಮತ್ತು ಸವಲತ್ತುಗಳನ್ನು ಮೊದಲಿನಂತೆ ಕೊಡಲು ಒಪ್ಪಿಕೊಳ್ಳುವುದಾಗಿ ಭರವಸೆ ನೀಡಿದರು. ಅವುಗಳಲ್ಲಿ ಕೆಲವು ವಿಲೀನಗೊಂಡ ರಾಜ್ಯಗಳಿಗೆ ರಾಜರನ್ನು ರಾಜಪ್ರಮುಖ (ಗವರ್ನರ್) ಮತ್ತು ಉಪರಾಜಮುಖ್ (ಉಪ ಗವರ್ನರ್). ಆಗಿ ನೇಮಿಸಲಾಯಿತು. ಅನೇಕ ಸಣ್ಣ ರಾಜ ಸಂಸ್ಥಾನಗಳು ಸೌರಾಷ್ಟ್ರ, ಪಿಪಿಎಸ್ಯು, ವಿಂಧ್ಯಪ್ರದೇಶ ಮತ್ತು ಮಧ್ಯ ಭಾರತ ಮುಂತಾದ ಕಾರ್ಯಸಾಧ್ಯವಾದ ಆಡಳಿತಾತ್ಮಕ ರಾಜ್ಯಗಳನ್ನು ವಿಲೀನಗೊಳಿಸಲಾಯಿತು. ತ್ರಿಪುರಾ ಮತ್ತು ಮಣಿಪುರ ಮುಂತಾದ ಕೆಲವು ಸಂಸ್ಥಾನಗಳು 1949 ರಲ್ಲಿ ವಿಲೀನಗೊಂಡವು..
====ಇತರ ರಾಜ್ಯಗಳಿಗಿಂತ ಒಗ್ಗೂಡಿಸಲು ಹೆಚ್ಚು ಕಷ್ಟಕರವಾದ ಮೂರು ರಾಜ್ಯಗಳು:====
{| class="wikitable"
|-
|[[File:SaurashtraKart.jpg|thumb|200px|left|ಸೌರಾಷ್ಟ್ರದ ಜುನಾಘಡ್ ರಾಜ್ಯದ ಸ್ಥಳ, ಗುಲಾಬಿ ಬಣ್ಣದಲ್ಲಿ ತೋರಿಸಲಾದ ಎಲ್ಲಾ ರಾಜರ ರಾಜ್ಯಗಳ ಸ್ಥಳ.]]
|[[File:Hyderabad princely state 1909.svg|thumb|200px|center|ಹೈದರಾಬಾದ್ ರಾಜವಂಶದ ರಾಜ್ಯ 1909::ಹೈದರಾಬಾದ್ (ಕಡು ಹಸಿರು) ಮತ್ತು ಬೇರಾರ್ ಪ್ರಾಂತ್ಯ ಹೈದರಾಬಾದ್ ರಾಜ್ಯದ ಭಾಗವಲ್ಲ ಆದರೆ ನಿಜಾಮ್ನ ಡೊಮಿನಿಯನ್ 1853 ಮತ್ತು 1903 ರ ನಡುವೆ (ತಿಳಿ ಹಸಿರು).]]
|[[File:Kashmir map big.jpg|thumb|right|200px|ಜಮ್ಮು-ಕಾಶ್ಮೀರ ಪ್ರದೇಶಗಳು; ಪಾಕಿಸ್ತಾನಿ ನಿಯಂತ್ರಣದಲ್ಲಿರುವ ಕಾಶ್ಮೀರದ ಪ್ರದೇಶವನ್ನು ಹಸಿರು ಬಣ್ಣದಲ್ಲಿ ತೋರಿಸುತ್ತಿದೆ; ಚೈನಾದ ಆಡಳಿತದಡಿಯಲ್ಲಿರುವ ಅಕ್ಸಾಯ್ ಚಿನ್ ಭಾಗ ಬಿಳಿ ಪಟ್ಟೆಗಲಿವೆ; ಭಾರತದ ಆಡಳಿತಕ್ಕೆ ಒಳಪಟ್ಟ ಪ್ರದೇಶಗಳನ್ನು ಗಾಢ ಕಂದು ಬಣ್ಣ ಪ್ರತಿನಿಧಿಸುತ್ತಿದೆ.]]
|-
|}
:'''1.ಜುನಾಗಢ್ (ಮುಸ್ಲಿಂ ನವಾಬೊಂದಿಗೆ ಹಿಂದೂ ಬಹುಸಂಖ್ಯಾತ ರಾಜ್ಯ)''' ([[:en:Annexation of Junagadh|Annexation of Junagadh]])-ಜುನಾಗಡದಲ್ಲಿ ಡಿಸೆಂಬರ್ 1947 ರ ಜನಾಭಿಪ್ರಾಯ ಸಂಗ್ರಹವು ಭಾರತದೊಂದಿಗೆ ವಿಲೀನಗೊಳ್ಳಲು 99% ಮತಗಳನ್ನು ಕೊಟ್ಟಿತ್ತು, ಪಾಕಿಸ್ತಾನಕ್ಕೆ ವಿವಾದಾಸ್ಪದವಾಗಿ ವಿಲೀನ ಗೊಳ್ಳುವ ಕ್ರಿಯೆಯನ್ನು ಆರಂಭಿಸಿತು, ನವಾಬನ ಈ ಉದ್ದೇಶವು ಜನರ ಇಚ್ಛೆಗೆ ವಿರುದ್ಧವಾಗಿತ್ತು. ಜುನಾಗಡದ ನವಾಬ, ಮುಹಮ್ಮದ್ ಮಹಾಬತ್ ಖಾಂಜಿ III, ಜುನಾಗಡ ಪಾಕಿಸ್ತಾನದ ಭಾಗವಾಗಬೇಕೆಂದು ನಿರ್ಧರಿಸಿದನು, ಇದು ರಾಜ್ಯದ ಅನೇಕ ಜನರ ಅಸಮಾಧಾನಕ್ಕೆ ಕಾರಣವಾಯಿತು, ಅಲ್ಲಿ ಹೆಚ್ಚಿನವರು ಹಿಂದೂಗಳು. 1947 ರ ಸೆಪ್ಟೆಂಬರ್ 15 ರಂದು ಲಾರ್ಡ್ ಮೌಂಟ್ ಬ್ಯಾಟನ್ ಅವರ ವಿರೋಧದ ನಡುವೆ ನವಾಬ್ ಪಾಕಿಸ್ತಾನದ ಡೊಮಿನಿಯನ್ಗೆ ಜುನಾಗಡ ಸಮುದ್ರದ ಮೂಲಕ ಸೇರಿಕೊಂಡಿದೆ ಎಂದು ವಾದಿಸಿದನು. ಸೆಪ್ಟೆಂಬರ್ 16 ರಂದು ಪಾಕಿಸ್ತಾನವು ನವಾಬರ ಪ್ರವೇಶಪತ್ರವನ್ನು ಒಪ್ಪಿಕೊಂಡಾಗ, ಭಾರತ ಸರ್ಕಾರವು ಮುಹಮ್ಮದ್ ಅಲಿ ಜಿನ್ನಾ ಹಿಂದೂಗಳು ಮತ್ತು ಮುಸ್ಲಿಮರು ಒಂದೇ ರಾಷ್ಟ್ರವಾಗಿ ಬದುಕಲು ಸಾಧ್ಯವಿಲ್ಲ ಎಂಬ ವಾದದ ಹೊರತಾಗಿಯೂ ಬಹುಸಂಖ್ಯಾತ ಹಿಂದು ಜುನಾಗಡದ ಪ್ರವೇಶವನ್ನು ಹೇಗೆ ಒಪ್ಪಿಕೊಳ್ಳಬಹುದು ಎಂದು ಪಟೇಲ್ ಜುನಾಗಡದ ಮೂರು ಪ್ರಭುತ್ವಗಳನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ಆದೇಶಿಸಿದರು. ನವಾಬನ ಆಡಳಿತ ಆರ್ಥಿಕ ಕುಸಿತವನ್ನು ಎದುರಿಸುತ್ತಿದ್ದು ಮತ್ತು ಭಾರತೀಯ ಬಲವನ್ನು ವಿರೋಧಿಸುವ ಶಕ್ತಿ ಇಲ್ಲದೆಹೋದುದರಿಂದ ಜುನಾಗಡದ ರಾಜ್ಯಸರ್ಕಾರದ ನಿಯಂತ್ರಣವನ್ನು ಭಾರತ ಸರ್ಕಾರ ತೆಗೆದುಕೊಂಡಿತು. ಜನಾಭಿಪ್ರಾಯ ಸಂಗ್ರಹವನ್ನು ಡಿಸೆಂಬರ್ನಲ್ಲಿ ನಡೆಸಲಾಯಿತು, ಇದರಲ್ಲಿ ಸುಮಾರು 99.95% ಜನರು ಪಾಕಿಸ್ತಾನಕ್ಕಿಂತ ಭಾರತವನ್ನು ಆರಿಸಿಕೊಂಡರು.<ref>ಗಾಂಧಿ, ರಾಜ್ಮೋಹನ್ (1991). ಪಟೇಲ್: ಎ ಲೈಫ್. ಭಾರತ: ನವಾಜಿವನ್. ಪ. 438.</ref>
:'''2.ಹೈದರಾಬಾದ್ (ಹೈದರಾಬಾದ್ ಮುಸ್ಲಿಂ ನವಾಬನೊಂದಿಗೆ ಹಿಂದೂ ಬಹುಮತದ ರಾಜ್ಯ)''' - 1948 ರ ಸೆಪ್ಟೆಂಬರ್ 13 ರಿಂದ 17 ರವರೆಗೆ ನಡೆದ ಮಾತುಕತೆಗಳ ವಿಫಲತೆಯ ನಂತರ ನಿಜಾಮ್ ಸರ್ಕಾರದ ವಿರುದ್ಧ ಆಪರೇಷನ್ ಪೊಲೊ ಎಂಬ ಹೆಸರಿನ ಕಾರ್ಯಾಚರಣೆ ನೆಡೆಸಲು ಪಟೇಲ್ ಭಾರತೀಯ ಸೈನ್ಯಕ್ಕೆ ಆದೇಶ ನೀಡಿದರು. ದಿ. 13 -17 ಸೆಪ್ಟಂಬರ್ 1948ರಲ್ಲಿ ಕಾರ್ಯಾಚರಣೆ ನೆಡೆದು ಮಾರನೇ ವರ್ಷ ಭಾರತದ. ಸರ್ಕಾರಕ್ಕೆ ರಾಜ್ಯವು ವಿಲೀನಗೊಂಡಿತು.
:'''3.ಉಪಖಂಡದ ಉತ್ತರದ ಉತ್ತರದಲ್ಲಿ ಕಾಶ್ಮೀರ ಪ್ರದೇಶ (ಹಿಂದೂ ರಾಜನೊಂದಿಗೆ ಮುಸ್ಲಿಂ ಬಹುಮತದ ರಾಜ್ಯ)''' ತ್ವರಿತವಾಗಿ ವಿವಾದದ ಒಂದು ಮೂಲವಾಯಿತು, ಅದು ಮೊದಲ ಇಂಡೋ-ಪಾಕಿಸ್ತಾನಿ ಯುದ್ಧಕ್ಕೆ 1947 ರಿಂದ 1949 ರವರೆಗೆ ನಡೆದು ಕೊನೆಗೊಂಡಿತು. ಅಂತಿಮವಾಗಿ ವಿಶ್ವಸಂಸ್ಥೆ (ಯುನೈಟೆಡ್ ನೇಷನ್ಸ್) ಮೇಲ್ವಿಚಾರಣೆಯಲ್ಲಿ ಕದನ ವಿರಾಮ ಏರ್ಪಟ್ಟಿತು. ಭಾರತ ಅಪೇಕ್ಷಿಸಿದ ಮೂರನೇ ಎರಡರಷ್ಟು ಪ್ರದೇಶದ ನಿಯಂತ್ರಣವನ್ನು ಭಾರತದ ಸ್ವಾಧೀನ ಇದೆ ಎಂದು ವಿಶ್ವಸಂಸ್ಥೆ ಒಪ್ಪಿಕೊಂಡಿತು. ಜವಾಹರಲಾಲ್ ನೆಹರು ಪ್ರಾರಂಭದಲ್ಲಿ ಮೌಂಟ್ ಬ್ಯಾಟನ್ನರ ಪ್ರಸ್ತಾಪಕ್ಕೆ ಒಪ್ಪಿಕೊಂಡರು, ಪಾಕಿಸ್ತಾನವು ಆಕ್ರಮಿತ ಪ್ರದೇಶವನ್ನು ತೆರವುಗೊಳಿಸಿ, ಇಡೀ ಪ್ರದೇಶದಲ್ಲಿ ಶಾಂತಿ ನೆಲಸಿದ ಕೂಡಲೆ ಸಂಪೂರ್ಣ ಜನಾಭಿಪ್ರಾಯವನ್ನು ಪಡೆದು ಅದರಂತೆ ನೆಡೆಯತಕ್ಕದ್ದು; ಅನಂತರ, ಯುಎನ್-ಪ್ರಾಯೋಜಿತ ಕದನ-ವಿರಾಮವನ್ನು ಎರಡೂ ಪಕ್ಷಗಳು 1 ಜನವರಿ 1949 ರಂದು ಒಪ್ಪಿಗೆ ನೀಡಿದವು. ಆದಾಗ್ಯೂ, ರಾಜ್ಯವ್ಯಾಪಿ ಜನಾಭಿಪ್ರಾಯ ಸಂಗ್ರಹವಾಗಲಿಲ್ಲ, 1954 ರಲ್ಲಿ, ಪಾಕಿಸ್ತಾನ ಅಮೇರಿಕದಿಂದ ಶಸ್ತ್ರಾಸ್ತ್ರಗಳನ್ನು ಪಡೆದುಕೊಳ್ಳಲು ಪ್ರಾರಂಭಿಸಿದ ನಂತರ, ಮತ್ತು ಪಾಕಿಸ್ತಾನವು ಆಕ್ರಮಿಸಿಕೊಂಡ ಪ್ರದೇಶವನನ್ನು ತೆರವುಗೊಳಿಸಲು ಒಪ್ಪದಿರುವುದರಿಂದಲೂ, ಭಾರತವು ತನ್ನ ಪ್ರದೇಶದಲ್ಲಿ ಚುನಾವಣೆ ನೆಡೆಸಿರುವುದರಿಂದಲೂ ನೆಹರು ತನ್ನ ಜನಾಭಿಪ್ರಾಯದ ವಚನವನ್ನು ಹಿಂತೆಗೆದುಕೊಂಡರು. 1950 ರ ಜನವರಿ 26 ರಂದು ಕಾಶ್ಮೀರದಲ್ಲಿ ಆ ರಾಜ್ಯದ ಸಂವಿಧಾನದೊಂದಿಗೆ ಭಾರತದ ಸಂವಿಧಾನವು ಜಾರಿಗೆ ಬಂದಿತು.<ref>Iqbal, Sajid; Hossain, Zoheb; Mathur, Shubh (2014). "Reconciliation and truth in Kashmir: a case study". Race & Class. 56: 51–65.</ref>
===ಭಾರತದ ಸಂವಿಧಾನ===
ಮುಖ್ಯ ಲೇಖನ: [[ಭಾರತದ ಸಂವಿಧಾನ]]
[[File:Dr. Babasaheb Ambedkar, chairman of the Drafting Committee, presenting the final draft of the Indian Constitution to Dr. Rajendra Prasad on 25 November, 1949.jpg|thumb|300px|ದಿ.25 ನವೆಂಬರ್ 1949 ರಂದು ರಾಜೇಂದ್ರ ಪ್ರಸಾದ್ ಅವರಿಗೆ 'ಭಾರತೀಯ ಸಂವಿಧಾನದ ಅಂತಿಮ ಕರಡ'ನ್ನು ಕೊಟ್ಟು, ಅದನ್ನು ಸಭೆಯಲ್ಲಿ ಮಂಡಿಸುತ್ತಿರುವ, ಕರಡು-ಸಮಿತಿಯ ಅಧ್ಯಕ್ಷ ಡಾ.ಅಂಬೇಡ್ಕರ್. ಆ ಸಂವಿಧಾನದ ಕರಡು ದಿ.26 ರಂದು ಅಂಗೀಕಅರವಾಯಿತು.]]
*1949 ರ ನವೆಂಬರ್ 26 ರಂದು [[ಬಿ.ಆರ್.ಅಂಬೇಡ್ಕರ್|ಡಾ.ಬಿ.ಆರ್.ಅಂಬೇಡ್ಕರ್]] ನೇತೃತ್ವದ ಸಮಿತಿಯೊಂದರಿಂದ ರಚಿಸಲ್ಪಟ್ಟು ಸಂವಿಧಾನ ಸಭೆಯಲ್ಲಿ ಒಪ್ಪಿತವಾದ ಕರಡು ಸಂವಿಧಾನವನ್ನು ಸಂವಿಧಾನ ಸಬೆಯು (ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಯು) ಆ '''ಭಾರತದ ಸಂವಿಧಾನವನ್ನು''' ಅಂಗೀಕರಿಸಿತು. 1950 ರ ಜನವರಿ 26 ರಂದು ಆ ಸಂವಿಧಾನವು ಜಾರಿಗೆ ಬಂದ ನಂತರ ಭಾರತವು ಸಾರ್ವಭೌಮ ಪ್ರಜಾಪ್ರಭುತ್ವವಾದಿ ಗಣರಾಜ್ಯವಾಯಿತು. ಡಾ. ರಾಜೇಂದ್ರ ಪ್ರಸಾದ್ ಮೊದಲ ಭಾರತದ ರಾಷ್ಟ್ರಾಧ್ಯಕ್ಷರಾದರು. ಭಾರತದಲ್ಲಿ. 'ಸಮಾಜವಾದಿ', 'ಜಾತ್ಯತೀತ' ಮತ್ತು 'ಸಮಗ್ರತೆ' ಎಂಬ ಮೂರು ಪದಗಳನ್ನು ನಂತರದಲ್ಲಿ 42 ನೇ ಸಂವಿಧಾನದ ತಿದ್ದುಪಡಿಯನ್ನು 1976 ರಲ್ಲಿ ಸೇರಿಸಲಾಯಿತು.
*ಭಾರತದ್ದು ಲಿಖಿತ ಹಾಗೂ ಅಧಿನಿಯಮಿತ ಸಂವಿಧಾನ. ನ್ಯಾಯ, ಸ್ವಾತಂತ್ರ್ಯ ಸಮತೆ ಮತ್ತು ಭ್ರಾತೃಭಾವಗಳ ಅತ್ಯುಚ್ಚ ಆದರ್ಶ ಮತ್ತು ಧ್ಯೇಯ ಒಳಗೊಂಡಿರುವ ಭಾರತದ ಸಂವಿಧಾನದ ಪ್ರಸ್ತಾವನೆಯು ಮೂಲದಲ್ಲಿ ಕೆಳಗಿನಂತಿತ್ತು:
::"ಭಾರತದ ಜನಗಳಾದ ನಾವು ಭಾರತವನ್ನು ಒಂದು ಸಂಪೂರ್ಣ ಪ್ರಭುತ್ವ ಸಂಪನ್ನ ಲೋಕತಂತ್ರಾತ್ಮಕ ಗಣರಾಜ್ಯವಾಗಿ ವ್ಯವಸ್ಥೆಗೊಳಿಸುವುದಕ್ಕಾಗಿಯೂ ಭಾರತದ ಸಮಸ್ತ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ, ನ್ಯಾಯ ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮೋಪಾಸನಾಸ್ವಾತಂತ್ರ್ಯ ಹಾಗೂ ಸ್ಥಾನಮಾನ ಮತ್ತು ಅವಕಾಶಸಮತೆ ದೊರೆಯುಂತೆ ಮಾಡುವುದಕ್ಕಾಗಿಯೂ ವ್ಯಕ್ತಿಗೌರವ ರಾಷ್ಟ್ರದ ಏಕತೆ ಸುನಿಶ್ಚಿತವಾಗಿ ನೆಲೆಗೊಳಿಸುವಂಥ ಬಂಧು ಭಾವನೆ ಇವನ್ನು ಸರ್ವರಲ್ಲಿ ವೃದ್ಧಿಗೊಳಿಸುವುಕ್ಕಾಗಿಯೂ ದೃಢಸಂಕಲ್ಪಮಾಡಿದವರಾಗಿ ನಮ್ಮ ಸಂವಿಧಾನ ಸಭೆಯಲ್ಲಿ ಈ 1949ನೆಯ ಇಸವಿ ನವೆಂಬರ್ ತಿಂಗಳು ಇಪ್ಪತ್ತಾರನೆಯ ತಾರೀಕಾದ ಇಂದಿನ ದಿವಸ ಈ ಮೂಲಕ ಈ ಸಂವಿಧಾನವನ್ನು ಅಂಗೀಕರಿಸಿ ಅಧಿನಿಯಮಿತಗೊಳಿಸಿ ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ."
::"1976ರಲ್ಲಿ ಆದ 42ನೆಯ ತಿದ್ದುಪಡಿಯಿಂದ ಪ್ರಸ್ತಾವನೆಯಲ್ಲಿ 'ಸಂಪೂರ್ಣ ಪ್ರಭುತ್ವಸಂಪನ್ನ ಲೋಕತಂತ್ರಾತ್ಮಕ ಗಣರಾಜ್ಯ ಎಂಬ ವಾಕ್ಯಭಾಗದ ಸ್ಥಾನದಲ್ಲಿ 'ಸಂಪೂರ್ಣ ಪ್ರಭುತ್ವಸಂಪನ್ನ ಸಮಾಜವಾದಿ, ಧರ್ಮಾತೀತ ಲೋಕ ತಂತ್ರಾತ್ಮಕ ಗಣರಾಜ್ಯ ಎಂಬ ವಾಕ್ಯಭಾಗವನ್ನೂ 'ರಾಷ್ಟ್ರದ ಏಕತೆ ಎಂಬ ಪದಗಳ ಸ್ಥಾನದಲ್ಲಿ 'ರಾಷ್ಟ್ರದ ಏಕತೆ ಮತ್ತು ಅಖಂಡತೆ ಎಂಬ ಪದಗಳನ್ನೂ ಸೇರಿಸಲಾಗಿದೆ."<ref name="ReferenceA"/>
*(೨೦೧೮) ಸಂವಿಧಾನವು ಪೂರ್ವಭಾವಿಯಾಗಿ ಮತ್ತು 448 ಲೇಖನಗಳನ್ನು ಹೊಂದಿದೆ, ಇವು 25 ಭಾಗಗಳಾಗಿ ವರ್ಗೀಕರಿಸಲ್ಪಟ್ಟಿವೆ. 12 ವೇಳಾಪಟ್ಟಿಗಳೊಂದಿಗೆ ಮತ್ತು ಐದು ಅನುಬಂಧಗಳನ್ನಹೊಂದಿದ್ದು, 101 ಬಾರಿ ತಿದ್ದುಪಡಿ ಮಾಡಲಾಗಿದೆ; ಇತ್ತೀಚಿನ ತಿದ್ದುಪಡಿ ಜುಲೈ 1, 2017 ರಂದು ಪರಿಣಾಮಕಾರಿಯಾಯಿತು.<ref>"Constitution of india". Ministry of Law and Justice, Govt. of India.</ref>
===1947-1948ರ ಭಾರತ-ಪಾಕಿಸ್ತಾನಿ ಯುದ್ಧ===
*'''ಮೊದಲ ಪ್ರಧಾನಿ''';'''[[ಜವಾಹರಲಾಲ್ ನೆಹರು]]''';(ನವೆಂಬರ್ 14, 1889 - ಮೇ 27, 1964)::ಆಗಸ್ಟ್ 15, 1947 ರಿಂದ ಮೇ 27, 1964 (ಕಾಂಗ್ರೆಸ್ ಪಕ್ಷ)
*'''ಅಧ್ಯಕ್ಷರು''':'''[[ರಾಜೇಂದ್ರ ಪ್ರಸಾದ್]]'''-(1884-1963) ಡಾ. ರಾಜೇಂದ್ರ ಪ್ರಸಾದ್ (ಚುನಾಯಿತ:1952 ರಿಂದ 1957 ಮತ್ತು 1962);ಅಧಿಕಾರ: ದಿ. 26 ಜನವರಿ 1950 ರಿಂದ 12 ಮೇ 1962; 120 ತಿಂಗಳು.(ಪಕ್ಷ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)
ಮುಖ್ಯ ಲೇಖನ: [[1947 ರ ಭಾರತ-ಪಾಕಿಸ್ತಾನಿ ಯುದ್ಧ]]
*1947-1948ರ ಇಂಡೋ-ಪಾಕಿಸ್ತಾನಿ ಯುದ್ಧವು ಕಾಶ್ಮೀರ ಮತ್ತು ಜಮ್ಮು ರಾಜ್ಯದ ರಾಜಧಾನಿಯಾದ 1947 ರಿಂದ 1948 ರವರೆಗೂ ಭಾರತ ಮತ್ತು ಪಾಕಿಸ್ತಾನಗಳ ನಡುವೆ ನಡೆಯಿತು. ಇದು ಎರಡು ಹೊಸ ಸ್ವತಂತ್ರ ರಾಷ್ಟ್ರಗಳ ನಡುವೆ ನಡೆದ ನಾಲ್ಕು ಇಂಡೋ-ಪಾಕಿಸ್ತಾನದ ಯುದ್ಧಗಳಲ್ಲಿ ಮೊದಲನೆಯದು.
*'''ಆಪರೇಷನ್ ಗುಲ್ಮಾರ್ಗ್(ಪಾಕಿಸ್ತಾನ)'''
*ಪೀರ್ಪಂಜಾಲ್ ನೈರುತ್ಯಕ್ಕೆ ಜಮ್ಮು ಇದೆ; ಪರ್ವತಗಳ ಮಧ್ಯೆ ಕಣಿವೆ ಇದೆ. ಉತ್ತರದಲ್ಲಿ ಕಾರಕೋರಮ್ ಮತ್ತು ಹಿಮಾಲಯ ಶ್ರೇಣಿಗಳ ಮಧ್ಯೆ ಗಿಲ್ಗಿಟ್, ಹ್ಟ್ನ್ಸಾ, ಬಾಲ್ಟಿಸಾನ್ಗಳೂ ಪೂರ್ವಕ್ಕೆ ಲದ್ದಾಕ್ ಇವೆ. ಸರ್ವಋತು ರಸ್ತೆಯೊಂದು ಪಠಾಣಕೋಟದಿಂದ ಶ್ರೀನಗರದವರೆಗೆ ಬನಿಹಾಲ್ ಪಾಸ್ ಕಣಿವೆ ಮೂಲಕ ಇದೆ. ಮನಾಲಿ ಮತ್ತು ಲೇಹ್ಗಳ ನಡುವೆ ವ್ಯಾಪಾರ ವಹಿವಾಟು ನಡೆಯುವ ರಸ್ತೆ ಇದು. ಆದರೆ ಇವೆಲ್ಲಾ ಪಾಕಿಸ್ತಾನಕ್ಕೆ ಸೇರಿದೆ. ಈ ಭೌಗೋಳಿಕ ಕಾರಣಗಳನ್ನೊಡ್ಡಿ ಪಾಕಿಸ್ತಾನ "ಆಪರೇಷò ಗುಲ್ಮಾರ್ಗ್" ನಡೆಸಿ ಕಾಶ್ಮೀರವನ್ನು ಕಬಳಿಸಲು ಪ್ರಯತ್ನಿಸಿತು.
====ಜಮ್ಮು ಕಾಶ್ಮೀರದ ಮೇಲೆ ಪಾಕಿಸ್ತಾನದ ಆಕ್ರಮಣ====
[[File:Indian soldiers landing at Srinagar airfield during the 1947–1948 war.jpg|200px|thumb|1947 ರ ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಭಾರತೀಯ ಯೋಧರು.]]
*ಕಾಶ್ಮೀರದ ಮಹಾರಾಜಾ ಹರಿಸಿಂಗ್ ವಿರುದ್ಧ ದಂಗೆ ಎಬ್ಬಿಸಿ ಅದನ್ನೇ ನೆಪ ಒಡ್ಡಿ ಬಲಹೀನನಾಗಿದ್ದ ಅವರಿಂದ ಉತ್ತರದ ಪ್ರದೇಶಗಳನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದು. ಕಾಶ್ಮೀರ ಕಣಿವೆಯೊಳಕ್ಕೂ ಜಮ್ಮುವಿನೊಳಕ್ಕೂ ನುಗ್ಗಿ ವೇಷ ಮರೆಸಿಕೊಂಡು ಗುಡ್ಡಗಾಡು ಜನರಂತೆ ಓಡಾಡುತ್ತ. ರಜೆಯ ಮೇಲಿದ್ದ ಪಾಕಿಸ್ತಾನಿ ಸೈನಿಕರಿಂದ ತೊಂದರೆಗೊಳಗಾಗಿದ್ದ ಗಡಿಜನರನ್ನು ವಾಯುವ್ಯ ಗಡಿಯ ಗಿರಿಜನರನ್ನು ಕಲೆಹಾಕಿ ಸಣ್ಣ ತುಕಡಿಗಳನ್ನಾಗಿ ಮಾಡುವುದು.ಗುಡ್ಡಗಾಡು ಲಷ್ಕರಿಗಳಿಗೆ ಶಸ್ತ್ರಾಸ್ತ್ರ ಒದಗಿಸುವುದು. ಅವರ ಬಂಧುಗಳನ್ನು ಬಿಡಿಸಿಕೊಳ್ಳಲು ಸಹಾಯ ಮಾಡುವುದು ಇತ್ಯಾದಿ ಉಪಾಯಗಳನ್ನು ಪಾಕಿಸ್ತಾನ ಬಳಸಿತು.(ಭಾರತ ವಿಭಜನೆಯ 'ಕ್ಯಾಬಿನೆಟ್ ಮಿಶನ್ ಪ್ಲಾನ್' ಅನ್ವಯ ಮುಸ್ಲಿಮ ಬಹುಮತವುಳ್ಳ ಪ್ರದೇಶಗಳು ಪಾಕಿಸ್ತಾನಕ್ಕೆ ಸೇರಿದ್ದವು. ಅದೇ ರೀತಿ ಮುಸ್ಲಿಂ ಬಹುಮತದ ಕಾಶ್ಮೀರ ರಾಜ್ಯ ತನಗೆ ಸೇರಬೇಕೆಂಬುದು ಪಾಕಿಸ್ತಾನದ ಆಶಯವಾಗಿತ್ತು. ಆದರೆ ವಿಬಜನೆಯ ಯೋಜನೆಯಲ್ಲಿ ಆಯಾ ರಾಜ್ಯದ ರಾಜರಿಗೆ ಭಾರತ ಅಥವಾ ಪಾಕಿಸ್ತಾನದೊಡನೆ ಸೇರಲು ಸ್ವಾತಂತ್ರ್ಯವನ್ನು ನೀಡಲಾಗಿತ್ತು.<ref>https://www.oxfordreference.com/view/10.1093/oi/authority.20110803095540410 Cabinet Mission Plan- QUICK REFERENCE-(16 May 1946</ref>)
*30-07-1947 ಉತ್ತರ ಭಾಗಗಳನ್ನು ಆಕ್ರಮಿಸಿದ ಪಾಕಿಸ್ತಾನ ಅನೌಪಚಾರಿಕವಾಗಿ ತನ್ನ ಬಾವುಟ ಹಾರಿಸಿತು. ಶ್ರೀನಗರದಿಂದ 50 ಕಿ.ಮೀ. ದೂರದಲ್ಲಿದ್ದ ಬಾರಾಮುಲ್ಲಾದಲ್ಲಿ ಮಹಾರಾಜ ಭಾರತದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ 80,000 ಯೋಧರು ಒಂದು ವರ್ಷದವರೆಗೆ ಜಮ್ಮುವಿನಲ್ಲಿ ಹೋರಾಡಿ ಮುಖ್ಯ ಪ್ರದೇಶಗಳನ್ನು ಹಿಂದಕ್ಕೆ ತೆಗೆದುಕೊಂಡದು. ಮೇಜರ್ ಸೋಮನಾಥ ಶರ್ಮಾಗೆ ಪರಮವೀರ ಚಕ್ರ, (ಪಿ.ವಿ.ಸಿ.) ಗೌರವಗಳು, ಬ್ರಿಗೇಡಿಯರ್ ಉಸ್ಮಾನ್ಗೆ ಮಹಾವೀರ ಚಕ್ರ (ಎಂ.ವಿ.ಸಿ.) ಮರಣಾನಂತರ ದೊರಕಿದವು. 1948 ಫೆಬ್ರುವರಿ ಪಾಕಿಸ್ತಾನ "ಆಪರೇಷನ್ ಸ್ಲೆಡ್ಜ್" ದಾಳಿ ಆರಂಭಿಸಿತು. ಸಿಂಧು ನದಿಯನ್ನು ದಾಟಲಾಗದಿದ್ದರಿಂದ ಮತ್ತು ವಿಪರೀತ ಚಳಿಯ ದೆಸೆಯಿಂದ ಭಾರತ ಇದನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿಲ್ಲ. ದಾಳಿಯನ್ನು ಗ್ರೇಟ್ ಹಿಮಾಲಯನ್ ರೇಂಜ್ವರೆಗೆ ಮಾತ್ರ ತಡೆಯಲು ಸಾಧ್ಯವಾಯಿತು. ಗುಡ್ಡಗಾಡು ಜನರನ್ನು ಸೈನ್ಯಕ್ಕೆ ಸೇರಿಸಿಕೊಂಡು ಲೇಹ್ ಮಾತ್ರ ಉಳಿಸಿಕೊಳ್ಳಲಾಯಿತು. 1-11-48 ರಂದು ಇಂಡಿಯನ್ ಬ್ರಿಗೇಡ್ ಟ್ರೂಪ್ ಜೋಜಿಲಾ ಮೂಲಕ ಹಿಮಾಲಯ ಶ್ರೇಣಿಯನ್ನು ಭೇದಿಸಿ ಲಡ್ಡಾಕ್ನಿಂದ ಆಕ್ರಮಣಕಾರರನ್ನು ಹೊಡೆದೋಡಿಸಿತು. ಸಮುದ್ರಮಟ್ಟದಿಂದ ಸುಮಾರು 3,500 ಮೀಟರ್ ಎತ್ತರದಲ್ಲಿ ಟ್ಯಾಂಕ್ಗಳನ್ನು ಬಳಸಲಾಯಿತು. ಕದನ ವಿರಾಮ 1-1-1949ರಂದು ಕದನವಿರಾಮ ಘೋಷಿಸಲಾಯಿತು. ಚಾಂಬ್ನಿಂದ ಲಡಾಕ್ ಬಳಿಯ ಎನ್ಜೆ9 842 ಬಿಂದುವಿನವರೆಗೆ 700 ಕಿ.ಮೀ. ಉದ್ದದ ಗಡಿಯನ್ನು ಗುರುತಿಸಿ ರಕ್ಷಿಸಿಕೊಂಡು ಬರಲಾಗಿದೆ. "ಪಾಕ್ ಆಕ್ರಮಿತ ಕಾಶ್ಮೀರ" (ಪಿ.ಓ.ಕೆ/ POK) ಪ್ರಶ್ನೆಗೆ ಇನ್ನೂ ತೀರ್ಪು ಕಾಣದೆ ಇನ್ನೂ ಪರಿಹಾರವಾಗಿಲ್ಲ.<ref>ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭಾರತೀಯ ಸೈನ್ಯ</ref>
*'''ವಿಶ್ವಸಂಸ್ಥೆಯ ಪ್ರವೇಶ:'''
[[File:J&K10low.jpg|thumb|300px|ಭಾರತ ಸೈನ್ಯ ನಿಯಂತ್ರಣ ರೇಖೆಯವರೆಗೆ ಚಲಿಸಿತು. 27 ನವೆಂಬರ್ 1948 - 31 ಡಿಸೆಂಬರ್ 1948]]
*ದೀರ್ಘಕಾಲದ ಮಾತುಕತೆಗಳ ನಂತರ ಕದನ-ವಿರಾಮಕ್ಕೆ ಎರಡೂ ದೇಶಗಳಿಂದ ಒಪ್ಪಿ, ಅದು ಜಾರಿಗೆ ಬಂದಿತು. 1948 ರ ಆಗಸ್ಟ್ 13 ರ ವಿಶ್ವಸಂಸ್ಥೆಯ ತೀರ್ಮಾನರಲ್ಲಿ ಹಾಕಲ್ಪಟ್ಟ ಕದನ ವಿರಾಮದ ನಿಯಮಗಳನ್ನು ಯು.ಎನ್. 5 ಜನವರಿ 1949 ರಂದು ಅಂಗೀಕರಿಸಿತು. ಇದು ಪಾಕಿಸ್ತಾನ ತನ್ನ ಪಡೆಗಳನ್ನು ನಿಯಮಿತ ಮತ್ತು ಅನಿಯಮಿತವಾಗಿ ಕೆಲವು ಭಾಗದಿಂದ ಹಿಂತೆಗೆದುಕೊಳ್ಳುವಂತೆ ಮಾಡಿತು. ಆದರೆ ಭಾರತಕ್ಕೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ರಾಜ್ಯದಲ್ಲಿ ಕನಿಷ್ಠ ಸೈನ್ಯಶಕ್ತಿಗಳನ್ನು ಇರಿಸಿಕೊಳ್ಳುವುದು, ಮೊದಲಾದ ಈ ಷರತ್ತುಗಳ ಅನುಸಾರ ಪ್ರಾಂತ್ಯದ ಭವಿಷ್ಯವನ್ನು ನಿರ್ಧರಿಸಲು ಜನಾಭಿಪ್ರಾಯ ಸಂಗ್ರಹಣೆ ನಡೆಸಲು ಹೇಳಿತು. ಭಾರತೀಯ ನಷ್ಟಗಳು 1,104 ಮಂದಿ ಮತ್ತು 3,154 ಮಂದಿ ಗಾಯಗೊಂಡರು, ಆದರೆ ಪಾಕಿಸ್ತಾನಕ್ಕೆ ಸೈನಿಕರ ನಷ್ಟ 6,000 ಮಂದಿ ಆಗಿತ್ತು ಮತ್ತು 14,000 ಮಂದಿ ಗಾಯಗೊಂಡರು. ಕಾಶ್ಮೀರದಲ್ಲಿ ಮೂರನೇ ಎರಡು ಭಾಗದಷ್ಟರಲ್ಲಿ ಭಾರತವು ನಿಯಂತ್ರಣ ಸಾಧಿಸಿತು, ಆದರೆ ಪಾಕಿಸ್ತಾನವು ಕಾಶ್ಮೀರದ ಮೂರನೇ ಒಂದು ಭಾಗವನ್ನು ಪಡೆಯಿತು. ಕಾಶ್ಮೀರ ಕಣಿವೆ, ಜಮ್ಮು ಮತ್ತು ಲಡಾಖ್ ಸೇರಿದಂತೆ ಕಾಶ್ಮೀರದ ಮೂರರಲ್ಲಿ ಎರಡು ಭಾಗದಷ್ಟು ಪ್ರದೇಶವನ್ನು ಯಶಸ್ವಿಯಾಗಿ ರಕ್ಷಿಸಿಕೊಳ್ಳಲು ಸಾಧ್ಯವಾಗಿದ್ದು ಭಾರತವು ಯುದ್ಧದಲ್ಲಿ ವಿಜಯಶಾಲಿಯಾಯಿತು ಎಂದು ಹೆಚ್ಚಿನ ತಟಸ್ಥ ಮೌಲ್ಯಮಾಪನಗಳು ಒಪ್ಪಿಕೊಂಡಿವೆ.<ref>Prasad & Pal, Operations in Jammu & Kashmir 1987, p. 371.</ref><ref>Wilcox, Wayne Ayres (1963), Pakistan: The Consolidation of a Nation, Columbia University Press, p. 66,</ref>
==1950 ಮತ್ತು 1960 ನೆಹರೂ ಯುಗ==
[[File:Bundesarchiv Bild 183-61849-0001, Indien, Otto Grotewohl bei Ministerpräsident Nehru cropped.jpg|thumb|200px|[[ಜವಾಹರಲಾಲ್ ನೆಹರು]], [[ಭಾರತದ ಪ್ರಧಾನಿ]].ಇವರ ಕಾಲದಲ್ಲಿ '''[[ಭಾರತ|ಭಾರತವು]] ಒಂದು ವಸಾಹತು ರಾಜ್ಯದಿಂದ ಒಂದು ಗಣರಾಜ್ಯಕ್ಕೆ ಪರಿವರ್ತನೆ ಆಯಿತು''', ಆವರು ಅದನ್ನು, ಬಹು ಪಕ್ಷದ ಪ್ರಜಾತಂತ್ರವನ್ನು (ಮಲ್ಟಿ-ಪಾರ್ಟಿ ಸಿಸ್ಟಮ್) ಪೋಷಣೆ ಮಾಡಿ, ಅದರ ಪೋಷಣೆ ಮಾಡಿದರು. ವಿದೇಶಿ ನೀತಿಯಲ್ಲಿ, ಅವರು '''ಅಲಿಪ್ತ ನೀತಿ ಚಳವಳಿಯ'''ನ್ನ ಅನುಸರಿಸಿ ಅದರಲ್ಲಿ ಪ್ರಮುಖ ಪಾತ್ರ ವಹಿಸಿದರು, ಮತ್ತು [[ದಕ್ಷಿಣ ಏಷ್ಯಾ]]ದಲ್ಲಿನ ಪ್ರಾದೇಶಿಕ ಪ್ರಮುಖ ನೇತಾರರಾಗಿ ಭಾರತವನ್ನು ಯೋಜಿಸಿ ಮುನ್ನಡೆಸಿದರು.]]
*[[ಜವಾಹರಲಾಲ್ ನೆಹರು]] ಅವರು ಭಾರತದ ಮೊದಲ ಪ್ರಧಾನಿ. ಭಾರತವು ಒಂದು ವಸಾಹತು ಪ್ರದೇಶವಾಗಿದ್ದ ಸ್ಥಿತಿಯಿಂದ ಗಣರಾಜ್ಯವಾಗುವ ವರೆಗೆ ಪರಿವರ್ತಿತವಾದುದಕ್ಕೆ ಸಾಕ್ಷಿಯಾಗಿದ್ದಾರೆ, ಅವರು ಬಹುಮುಖ ವಿಚಾರದ, ಬಹು- ಪಕ್ದದ ವ್ಯವಸ್ಥೆಯನ್ನು (ಮಲ್ಟಿ-ಪಾರ್ಟಿ ಸಿಸ್ಟಮ್) ಪೋಷಿಸಿದರು. ವಿದೇಶಿ ನೀತಿಯಲ್ಲಿ, ಅವರು ದಕ್ಷಿಣ ಏಷ್ಯಾದಲ್ಲಿ ಪ್ರಾದೇಶಿಕ ಪ್ರಮುಖವ್ಯಕಿಯಾಗಿ ಭಾರತವನ್ನು ಅಲಿಪ್ತ ಚಳವಳಿಯಲ್ಲಿ (ವಿದೇಶ ನೀತಿಯಲಿ)್ಲ ಉನ್ನತವಾಗಿ ನಿಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
*[[ಭಾರತ]]ವು 1952 ರಲ್ಲಿ [[ಸಂವಿಧಾನ]]ದ ಅಡಿಯಲ್ಲಿ ತನ್ನ ಮೊದಲ ರಾಷ್ಟ್ರೀಯ ಚುನಾವಣೆಯನ್ನು ನಡೆಸಿತು, ಅದರಲ್ಲಿ 60% ನಷ್ಟು ಮತದಾನವನ್ನು ದಾಖಲಿಸಲಾಯಿತು. ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಅಗಾಧ ಬಹುಮತವನ್ನು ಗಳಿಸಿತು ಮತ್ತು [[ಜವಾಹರಲಾಲ್ ನೆಹರು]] ಎರಡನೆಯ ಅವಧಿಗೆ ಪ್ರಧಾನಿಯಾಗಿ ಆಡಲಿತವನ್ನು ಪ್ರಾರಂಭಿಸಿದರು. [[ಭಾರತ]]ದ ಮೊದಲ ಸಂಸತ್ತಿನ ಚುನಾವಣಾ ಕಾಲೇಜು ಮತದಾನದಲ್ಲಿ ಎರಡನೆಯ ಅವಧಿಗೂ ರಾಜೇಂದ್ರ ಪ್ರಸಾದ್ ಅವರು ಅಧ್ಯಕ್ಷರಾಗಿ ಚುನಾಯಿತರಾದರು.<ref>"Lok Sabha Results 1951-52". Election Commission of India.</ref>
===ಕಾಶ್ಮೀರ ನೀತಿ===
;೧೯೪೭ ರಲ್ಲಿ ದೇಶ ತುಂಭಾ ಹೀನ ಸ್ಥತಿಯಲ್ಲಿತ್ತು. ಆಗಷ್ಟೆ ಎರಡನೆ ಮಹಾಯುದ್ಧ ಮುಗಿದು ಜಗತ್ತಿನ ಆರ್ತಿಕ ಸ್ಥಿತಿ ಬಿಕ್ಕಟ್ಟಿನಲ್ಲಿತ್ತು. ಭಾರತಕ್ಕೆ ಪಾಕಿಸ್ತಾನದಿಂದ ೫೦- ೬೦ ಲಕ್ಷಕ್ಕೂ ಹೆಚ್ಚು ಜನ ನಿರಾಶ್ರಿತರು ಬರಿಗೈಯಲ್ಲಿ ಬಂದಿದ್ದರು. ಅವರ ಕುಟುಂಬ ಸದಸ್ಯರು ಕಳೆದು ಹರಿದು ಹಂಚಿಹೋಗಿದ್ದರು ಅವರನ್ನು ಒಟ್ಟುಗೂಡಿಸಿ ಸುಸ್ಥಿತಿಗೆ ತರಬೇಕಿತ್ತು. ದೇಶದ ಅಭಿವೃದ್ಧಿಗೆ ಹೇರಳ ಹಣಕಾಸಿನ, ಬಂಡವಾಳದ ಅಗತ್ಯವಿತ್ತು. ದೇಶ ಪದೇ ಪದೇ ಕ್ಷಾಮ ಪ್ರವಾಹಗಳಿಗೆ ಒಳಗಾಗುತ್ತಿತ್ತು. ಪಾಕಿಸ್ತಾನ ಅದೇ ಸಮಯದಲ್ಲಿ ಕಾಶ್ಮೀರದ ಮೇಲೆ ಧಾಳಿಮಾಡಿತು. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಭಾರತದ ಸರ್ವತೋಮುಖದ ಅಭಿವೃದ್ಧಿ ಸಾಧಿಸಬೇಕಿತ್ತು. ಪಾಕಿಸ್ತಾನ ಕಾಶ್ಮೀರದಲ್ಲಿ ಧಾಳಿಮಾಡಿದ ನಂತರ ಸತತ ಬರಗಾಲ ಪೀಡಿತವಾಗಿದ್ದ ಭಾರತ ಸತತಯುದ್ಧ ಅಥವಾ ಅಭಿವೃದ್ಧಿ ಈ ಎರಡರಲ್ಲಿ ಒಂದನ್ನು ಆಯ್ದು ಕೊಳ್ಳಬೇಕಿತ್ತು. ಆ ನಂತರ ಬಂದ ಎಲ್ಲಾ ಪ್ರಧಾನಿಗಳೂ ಪಾಕಿಸ್ತಾನದೊಡನೆ ಸ್ನೇಹ ಸಂಬಂದವನ್ನು ಬೆಳೆಸುವ ನೀತಿಯನ್ನೇ ಮೊದಲು ಅನುಸರಿಸಿದರು.
*'''1998 ರ ಕೊನೆಯಲ್ಲಿ ಮತ್ತು 1999 ರ ಆರಂಭದಲ್ಲಿ, ವಾಜಪೇಯಿ ಪಾಕಿಸ್ತಾನದೊಂದಿಗೆ ಪೂರ್ಣ ಪ್ರಮಾಣದ ರಾಜತಾಂತ್ರಿಕ ಶಾಂತಿ ಪ್ರಕ್ರಿಯೆಗೆ ಮುಂದಾದರು. ಫೆಬ್ರವರಿ 1999 ರಲ್ಲಿ ದೆಹಲಿ-ಲಾಹೋರ್ ಬಸ್ ಸೇವೆಯ ಐತಿಹಾಸಿಕ ಉದ್ಘಾಟನೆಯೊಂದಿಗೆ, ವಾಜಪೇಯಿ ಕಾಶ್ಮೀರ ವಿವಾದ ಮತ್ತು ಪಾಕಿಸ್ತಾನದೊಂದಿಗಿನ ಇತರ ಸಂಘರ್ಷಗಳನ್ನು ಶಾಶ್ವತವಾಗಿ ಪರಿಹರಿಸುವ ಉದ್ದೇಶದಿಂದ ಹೊಸ ಶಾಂತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಪರಿಣಾಮವಾಗಿ "ಲಾಹೋರ್ ಘೋಷಣೆ" [[:en:Lahore Declaration|Lahore Declaration]] ಸಂಭಾಷಣೆಗೆ ಬದ್ಧತೆಯನ್ನು ನೀಡಿತು, ಆದರೆ ಅದೇ ಸಮಯದಲ್ಲಿ ಪಾಕಿಸ್ತಾನದ ಸೇನೆ ಕಾರ್ಗಿಲ್ನಲ್ಲಿ ಒಳನುಸುಳುತ್ತಿತ್ತು.''' <ref>"CNN - Leaders of Pakistan, India pledge to work toward peace - February 21, 1999". edition.cnn.com. Archived from the original on 31 January 2011. Retrieved 17 August 2018.</ref>
*'''ವಾಜಪೇಯಿ ಅವರು 2001, ಜುಲೈ 14-16ರಂದು ಪಾಕಿಸ್ತಾನದೊಂದಿಗೆ ಮಾತುಕತೆ ಪ್ರಾರಂಭಿಸಿದರು ಮತ್ತು ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರಫ್ ಅವರನ್ನು [[ಆಗ್ರಾ]]ಕ್ಕೆ ಜಂಟಿ ಶೃಂಗಸಭೆ,([[:en:Agra summit|Agra summit]]) ಆಗ್ರಾ ಶೃಂಗಸಭೆಗೆ ಆಹ್ವಾನಿಸಿದರು. ಅಧ್ಯಕ್ಷ ಮುಷರಫ್ ಅವರು ಕಾರ್ಗಿಲ್ ಯುದ್ಧದ ಪ್ರಮುಖ ರೂವಾರಿ ಎಂದು ಭಾರತದಲ್ಲಿ ನಂಬಲಾಗಿತ್ತು. ಮಿಲಿಟರಿ ದಂಗೆಯಿಂದ ಪಾಕಿಸ್ತಾನದ ಅಧ್ಯಕ್ಷರಾದ ಅವರನ್ನು ಇತರೆ ದೇಶಗಳಿಗಿಂತ ಮೊದಲೇ ಅಧ್ಯಕ್ಷರನ್ನಾಗಿ ಸ್ವೀಕರಿಸುವ ಮೂಲಕ ಶಾಂತಿ ಒಪ್ಪಂದಕ್ಕೆ ಮುಂದಾದರು ಅದರೆ ಮುಷರಫ್ ಮಾತುಕತೆ ಮುರಿದು ಆಗ್ರಾದಿಂದ ನಿರ್ಗಮಿಸಿದರು.'''<ref>Dugger, Celia W. (14 July 2001). "A Summit Meeting of Old Foes: India and Pakistan". The New York Times. Archived from the original on 27 May 2015. Retrieved 18 August 2018.</ref>
*'''ನೆಹರೂ ಅವರ ಕಾಶ್ಮೀರದ ಸಂಧಾನ ನೀತಿಯನ್ನು ಪ್ರಬಲವಾಗಿ ವಿರೋಧಿಸುತ್ತಿದ್ದ ಭಾರತೀಯ ಜನತಾ ಪಕ್ಷದ ನರೇಂದ್ರ ಮೋದಿಯವರು 2014ರಲ್ಲಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭಕ್ಕೆ ಮೊಟ್ಟ ಮೊದಲ ಬಾರಿಗೆ ಪಾಕಿಸ್ತಾನದ ಪ್ರಧಾನಿ ನವಾಜ ಶರೀಫರನ್ನು ಆಹ್ವಾನಿಸಿ ಅವರಿಗೆ ಅಪ್ಪಿಕೊಂಡು ಉಡುಗೊರೆ ನೀಡಿ ಆದರಿಸಿದರು.'''<ref>[https://books.google.co.in/booksid=jGCBNTDv7acC&pg=PA213&redir_esc=y#v=onepage&q&f=false A Concise History of India By Barbara D. Metcalf, Thomas R. Metcalf]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref><ref>https://www.bbc.com/news/world-asia-india-27572807</ref>
*'''ಮೋದಿಯವರು ಪಾಕಿಸ್ತಾನಕ್ಕೆ ದಿ.25 ಡಿಸೆಂಬರ್ 2015 ರಂದು (ಅಧಿಕೃತ ಆಹ್ವಾನವಿಲ್ಲದೆ?) ಅಚ್ಚರಿಯ ಭೇಟಿ ನೀಡಿದರು. ಲಾಹೋರ್ನಲ್ಲಿ ನೆಡೆದ ನವಾಜ್ ಅವರ ಮೊಮ್ಮಗಳ ವಿವಾಹದಲ್ಲಿ ಭಾಗವಹಿಸಿದರು. ಅವರು ಪ್ರಧಾನಿ ಷರೀಫ್ ಅವರನ್ನು ಅಭಿನಂದಿಸಿದರು ಮತ್ತು ಅವರ ಮೊಮ್ಮಗಳು ಮೆಹ್ರೂನ್ ನಿಸಾ ಅವರ ಮದುವೆಗೆ ಭೇಟಿ ನೀಡಿ ದಂಪತಿಗಳಿಗೆ ಕೆಲವು ಉಡುಗೊರೆಗಳನ್ನು ನೀಡಿದರು'''.<ref>[https://www.bbc.com/news/av/world-asia-35178506/indian-pm-narendra-modi-makes-surprise-visit-to-pakistan BBC-Indian PM Narendra Modi makes surprise visit to Pakistan]</ref><ref>[https://www.rediff.com/news/report/surprise-modi-to-drop-in-for-nawazs-birthday-in-lahore/20151225.htm Modi makes surprise visit to Pakistan, attends Nawaz's grand-daughter's weddingon: December 25, 2015]</ref>
==ನೆಹರು ಆಡಳಿತ (1952-1964): ಅವರ ಅಭಿವೃದ್ಧಿಯ ಯೋಜನೆಗಳು==
===ಚುನಾವಣೆಯಲ್ಲಿ ದೊಡ್ಡ ಜಯ===
*1957 ಮತ್ತು 1962 ರಲ್ಲಿ ಪ್ರಧಾನ ಮಂತ್ರಿ ನೆಹರು ಅವರ ಕಾಂಗ್ರೆಸ್ ಚುನಾವಣೆಯಲ್ಲಿ ದೊಡ್ಡ ಜಯಗಳಿಸಿತು. ಸಂಸತ್ತು ವ್ಯಾಪಕವಾದ ಸುಧಾರಣೆಗಳನ್ನು ಜಾರಿಗೊಳಿಸಿತು. ಇದು ಹಿಂದೂ ಸಮಾಜದಲ್ಲಿ ಮಹಿಳೆಯರ ಸಾಮಾಜಿಕ ನ್ಯಾಯಿಕ-ಹಕ್ಕುಗಳ, ಹಕ್ಕುಗಳನ್ನು ಹೆಚ್ಚಿಸಿತು, ಮತ್ತು ಜಾತಿ ತಾರತಮ್ಯದ ಅಸ್ಪೃಶ್ಯತೆ ವಿರುದ್ಧ ಮತ್ತಷ್ಟು ಶಾಸನವಾಯಿತು. ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಲು ಭಾರತ ಮಕ್ಕಳನ್ನು ಸೇರಲು ಬಲವಾದ ಕಡ್ಡಯ ಶಿಕ್ಷಣ ಉಪಕ್ರಮವನ್ನು ನೆಹರು ಪ್ರತಿಪಾದಿಸಿದರು. ಭಾರತೀಯ ತಾತ್ರಿಕ ಶಿಕ್ಷಣ ಸಂಸ್ಥೆಗಳಂತಹ ಸುಧಾರಿತ ಶಿಕ್ಷಣದ ಸಾವಿರಾರು ಶಾಲೆಗಳು, ಕಾಲೇಜುಗಳು ಮತ್ತು ಸಂಸ್ಥೆಗಳನ್ನು ರಾಷ್ಟ್ರದಲ್ಲೆಡೆ ಸ್ಥಾಪಿಸಲಾಯಿತು. ನೆಹರೂ ಭಾರತದ ಆರ್ಥಿಕತೆಗೆ ಸಮಾಜವಾದಿ ಮಾದರಿಯನ್ನು ಪ್ರತಿಪಾದಿಸಿದರು - ಕೇಂದ್ರೀಕೃತ ಮತ್ತು ಸಮಗ್ರ ರಾಷ್ಟ್ರೀಯ ಆರ್ಥಿಕ ಕಾರ್ಯಕ್ರಮಗಳ ಆಧಾರದ ಮೇಲೆ ಸೋವಿಯತ್ ಮಾದರಿಯಿಂದ ಐದು ವರ್ಷದ ಯೋಜನೆಗಳು ರೂಪಿಸಲ್ಪಟ್ಟವು<ref>Som, Reba (February 1994). "Jawaharlal Nehru and the Hindu Code: A Victory of Symbol over Substance?". Modern Asian Studies. 28 (1): 165–194.</ref><ref>Basu, Srimati (2005). She Comes to Take Her Rights: Indian Women, Property, and Propriety. SUNY Press. p. 3.[14]</ref> 13]<ref>[https://web.archive.org/web/20070813213137/http://www.iitkgp.ac.in/institute/history.php Institute History Archived from the original on 13 August 2007., Indian Institute of Technology]</ref>
*ಭಾರತೀಯ ರೈತರಿಗೆ ತೆರಿಗೆ ಕಡಿತ, ಕನಿಷ್ಟ ವೇತನ ಮತ್ತು ನೀಲಿ-ಕಾಲರ್ ಕಾರ್ಮಿಕರಿಗೆ ಸೌಲಬ್ಯಗಳನ್ನು ಒದಗಿಸಲಾಯಿತು.,
*ಉಕ್ಕು, ವಾಯುಯಾನ, ಹಡಗು, ವಿದ್ಯುತ್ ಮತ್ತು ಗಣಿಗಾರಿಕೆ ಮುಂತಾದ ಭಾರೀ ಕೈಗಾರಿಕೆಗಳ ರಾಷ್ಟ್ರೀಕರಣ ಮಾಡಿ ಭಾರತದ ಮೂಲ ಕೈಗಾರಿಕೆಗೆ ಪ್ರಾಶಸ್ತಯ ಕೊಡಲಾಯಿತು. ಇವುಗಳಲ್ಲಿ ಕೆಲವು ಇಂದಿಗೂ ಭಾರತದ ಕೈಗಾರಿಕೆ ಮತ್ತು ಭಾರತದ ಆರ್ಥಿಕ ಭದ್ರತೆಗೆ ಮೂಲಾಧಾರವಾಗಿದೆ. ಇವು ಆರ್ಥಿಕ ಬೆಳವಣಿಗೆಯ ನವರತ್ನಗಳೆನ್ನಿಸಿಕೊಂಟಿವೆ..
*ಗ್ರಾಮದ ಸಾರ್ಜನಿಕ ಭೂಮಿಯನ್ನು ವಶಪಡಿಸಿಕೊಳ್ಳಲಾಯಿತು ಮತ್ತು ಗ್ರಾಮಾಬಿವೃದ್ಧಿ, ಗ್ರಾಮ ಕೈಗಾರಿಕೆಗಳಿಗೆ ಪಂಚವಾರ್ಷಿಕಯೋಜನೆಗಳಲ್ಲಿ ಪ್ರಾಮುಖ್ಯತೆ ನೀಡಲಾಯಿತು.
*ವ್ಯಾಪಕವಾದ ಸಾರ್ವಜನಿಕ ಕಾರ್ಯಗಳು ಮತ್ತು ಕೈಗಾರೀಕರಣದ ಅಭಿಯಾನವನ್ನು ಆರಂಭಿಸಿದರು. ನೀರಾವರಿಗಾಗಿ ನೂರಾರು ಪ್ರಮುಖ ಅಣೆಕಟ್ಟುಗಳು, ನೀರಾವರಿ ಕಾಲುವೆಗಳು, ರಸ್ತೆಗಳು, ನಿರ್ಮಿಸಲ್ಪಟ್ಟವು. ಉಷ್ಣ ಮತ್ತು ಜಲವಿದ್ಯುತ್ ಶಕ್ತಿ ಕೇಂದ್ರಗಳು ಮತ್ತು ಇನ್ನಿತರ ಕಟ್ಟಡಗಳ ನಿರ್ಮಾಣಕ್ಕೆ ನೆಹರೂ ಆರಂಭಿಸಿದ ಪಂಚವಾರ್ಷಿಕ ಯೋಜನೆಗಳು ಕಾರಣವಾದವು.<ref>Sony Pellissery and Sam Geall "Five Year Plans" in Encyclopedia of Sustainability, Vol. 7 pp. 156–160</ref><ref>Robert Sherrod (19 January 1963). "Nehru: The Great Awakening". The Saturday Evening Post. 236 (2): 60–67</ref>
*1962 ರಲ್ಲಿ ಭಾರತದ ಮೊದಲನೇ ಪ್ರಧಾನಿ ಪಂಡಿತ್ [[ಜವಾಹರಲಾಲ್ ನೆಹರು]] ಅವರು ಬಾಹ್ಯಾಕಾಶ ಸಂಶೋಧನಾ ರಾಷ್ಟ್ರೀಯ ಸಮಿತಿಯನ್ನು ಭಾರತೀಯ ಸರ್ಕಾರದ ಇಂಡಿಯನ್ ಸ್ಪೇಸ್ ಪ್ರೋಗ್ರಾಂನ್ನು ರೂಪಿಸಲು ಸ್ಥಾಪಿಸಿದರು.(INCOSPAR:The Indian National Committee for Space Research :INCOSPAR), ಅಂತಿಮವಾಗಿ 1969 ರಲ್ಲಿ ಅದು [[ಇಸ್ರೋ]] ಆಗಿ ಬೆಳೆಯಿತು: ಅದೇ [[ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ]] (Indian Space Research Organisation);<ref>https://en.wikipedia.org/wiki/Indian_Space_Research_Organisation</ref>
===ಆಧುನಿಕ ಭಾರತದ ಶಿಲ್ಪಿ===
*ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಆಧುನಿಕ ಭಾರತವನ್ನು ಹೀಗೆ ಕಲ್ಪಿಸಿದ್ದಾರೆ: ಇದು ಕೃಷಿಯ ಬೆಳವಣಿಗೆ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯ ಅಡಿಪಾಯದ ಮೇಲೆ ನಿರ್ಮಿಸಲಾದ ಕೈಗಾರಿಕಾ ಶಕ್ತಿ ಕೇಂದ್ರವಾಗಿದೆ. ಮತ್ತು ಅವರು ಅವಸರದ ವ್ಯಕ್ತಿಯಾಗಿದ್ದರು. ಒಂದು ಸಂದರ್ಭದಲ್ಲಿ, ಆಧುನಿಕ ಭಾರತದ ಈ ನಿರ್ಮಾಪಕ ಹೀಗೆ ಹೇಳಿದರು: “ಆಧುನಿಕ ಆರ್ಥಿಕತೆಯನ್ನು 'ಜೆಟ್ ಪ್ಲೇನ್ ಮತ್ತು ಪರಮಾಣು ಶಕ್ತಿ'ಯಿಂದ ಸಂಕೇತಿಸಲಾಗುತ್ತದೆ. ಪ್ರಪಂಚವು ಇಂದು ಬಹಳ ವೇಗವಾಗಿ ಚಲಿಸುತ್ತಿದೆ, ಮತ್ತು ನೀವು ಈಗ ಸುಧಾರಿತವೆಂದು ಪರಿಗಣಿಸಿದ ತಂತ್ರಗಳು ಸಹ, ನೀವು ಅವುಗಳನ್ನು ಹಿಡಿಯುವ ಮೊದಲು ಹಳೆಯದಾಗಿರುತ್ತದೆ. ನಾನು ಎಲ್ಲಾ ಇತ್ತೀಚಿನ ತಂತ್ರಗಳ ಪರ ಇದ್ದೇನೆ; ಇದರ ಬಗ್ಗೆ ಯಾವುದೇ ತಪ್ಪು ತಿಳುವಳಿಕೆ ಇರಬಾರದು ”(ಜವಾಹರಲಾಲ್ ನೆಹರೂ ಅವರ ಭಾಷಣಗಳು, ಸಂಪುಟ 3, ಮಾರ್ಚ್ 1953-ಆಗಸ್ಟ್ 1957, ಪಬ್ಲಿಕೇಶನ್ಸ್ ವಿಭಾಗ, ಭಾರತ ಸರ್ಕಾರ).<ref>[https://frontline.thehindu.com/the-nation/article25402011.ece Architect of modern India;Print edition :Jawaharlal Nehru: An Illustrated Biography edited and published by A. Gopanna, a senior Congress functionary in Tamil Nadu.]</ref>
*ಇಂದು ಭಾರತವು ಹೆಮ್ಮೆಪಡುವ ಎಲ್ಲಾ ಸಂಸ್ಥೆಗಳು ಅವರ ಕಾಲದಲ್ಲಿ ಸ್ಥಾಪಿತವಾದವು - ಕೆಲವನ್ನು ಹೆಸರಿಸಲು; ನಮ್ಮ ಐಐಟಿಗಳು, ಐಐಎಂಗಳು, ಎನ್ಐಡಿ, ಪರಮಾಣು ಶಕ್ತಿ ಆಯೋಗ ಇಸ್ರೋಗೆ ಪೂರ್ವಭಾವಿ, ಬಾಹ್ಯಾಕಾಶ ಸಂಶೋಧನೆಗಾಗಿ ಭಾರತೀಯ ರಾಷ್ಟ್ರೀಯ ಸಮಿತಿ. ದೇಶದ ಮೊದಲ ಪರಮಾಣು ರಿಯಾಕ್ಟರ್ ಅಪ್ಸರಾ, 1956 ರಲ್ಲಿ ನಿರ್ಣಾಯಕವಾಯಿತು ಮತ್ತು ಭಾರತವು 1963 ರ ಕೊನೆಯಲ್ಲಿ ಥುಂಬಾದಿಂದ ತನ್ನ ಮೊದಲ ರಾಕೆಟ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿತು. ಭಾರತದಲ್ಲಿ ಇಂದು ಸಮೃದ್ಧ ಆಹಾರದ ಬೆಳೆಗೆ ಕಾರಣವಾದ ನೀರಾವರಿ ವ್ಯವಸ್ತೆಯ ಸಾವಿರಾರು ಚಿಕ್ಕ ಮತ್ತು ದೊಡ್ಡ ಅಣೆಕಟ್ಟುಗಳು, ನೂರಾರು ಜಲವಿದ್ಯುತ್ ಯೋಜನೆಗಳು, ಮೂಲ ಕೈಗಾರಿಕೆಗಳ ಬಿ,ಎಹ್.ಎ.ಎಲ್,; ಎಚ್,ಎ,ಎಲ್; ಮೊದಲಾದವು.
* ಭಾರತವು ಆಧುನಿಕ ಸಂವಿಧಾನ ಮತ್ತು ಸಾರ್ವತ್ರಿಕ ವಯಸ್ಕ ಮತದಾನದೊಂದಿಗೆ ಜಾತ್ಯತೀತ ಪ್ರಜಾಪ್ರಭುತ್ವ ಗಣರಾಜ್ಯವಾಯಿತು, ಅದರ ಯಶಸ್ಸು ಬಹುತೇಕ ಸಂಪೂರ್ಣವಾಗಿ ಅವರಿಗೆ ಸಲ್ಲುತ್ತದೆ. ರಾಜಪ್ರಭುತ್ವಗಳನ್ನು ಭಾರತೀಯ ಒಕ್ಕೂಟಕ್ಕೆ ಸಂಯೋಜಿಸಲು ಸ್ವಾತಂತ್ರಪೂರ್ವದಿಂದಲೇ ಅವರು ಸರ್ದಾರ್ ಪಟೇಲ್ ಅವರಿಗೆ ಅದ್ಭುತ ಕೆಲಸ ಮಾಡಿದರು. ಅವರು ಬಿಟ್ಟುಹೋದ ಭಾರತ ಹೆಚ್ಚು ಜಾತ್ಯತೀತವಾಗಿತ್ತು.
* ಅನೇಕ ನಾಯಕರು ಸ್ವತಂತ್ರವಾದ ಅಧೀನರಾಜ್ಯಗಳನ್ನು ಬೆಂಬಲಿಸಿದರೆ, ಅದರ ಬದಲಿಗೆ ನೆಹರು ಸಂಸ್ಥಾನಗಳನ್ನು ಸಂಪೂರ್ಣ ಭಾರತದ ಅಧೀನಕ್ಕೆ ತಂದು ಭಾರತವನ್ನು ಒಕ್ಕೂಟ ರಾಷ್ಟ್ರವಾಗಿಮಾಡಲು ಮತ್ತು ಆ ನಿಯಮದಂತೆ ಸಂವಿಧಾನರಚನೆಗೆ ಒತ್ತಾಸೆ ಮಾಡಿದರು.
*ಅಂದಿನ ಬಂಡವಾಲದ ಕೊರತೆಯಲ್ಲಿ ಬಂಡವಾಳವು ಅನಗತ್ತು ಸ್ಪರ್ಧೆಯಿಂದ ನಷ್ಟವಾಗಮಾರದೆಂದು ಕಂಟ್ರೋಲ್ಡ್ ಎಕಾನಮಿ- ನಿರ್ಭಂದಿತ ಹಣಕಾಸು ನೀತಿ ಅನುಸರಿಸಿದರು.<ref>[https://www.thehindubusinessline.com/opinion/the-maker-of-modern-india/article9712624.ece Architect of modern India;Print edition :Jawaharlal Nehru:]</ref>
===ರಾಜ್ಯಗಳ ಮರುಸಂಘಟನೆ===
*ಮುಖ್ಯ ಲೇಖನ:[[ರಾಜ್ಯಗಳ ಪುನರ್ ವಿಂಗಡಣಾ ಆಯೋಗ]]
*ರಾಜ್ಯ ಮರುಸಂಘಟನೆ ಕಾಯಿದೆಗೆ ಮುನ್ನ ದಕ್ಷಿಣ ಭಾರತದ ರಾಜ್ಯಗಳಲ್ಲಿ. 1953 ರಲ್ಲಿ ಆಂಧ್ರ ರಾಜ್ಯ ಬೇಡಿಕೆಗೆ ಕಾರಣವಾದ ಆಂಧ್ರ ರಾಜ್ಯದ ಪೊಟ್ಟಿ ಶ್ರೀರಾಮುಲು ಅವರ ಉಪವಾಸ ಸತ್ಯಾಗ್ರಹದಿಂದ ಆದ ಮರಣದ ನಂತರ, ಅವರ ಸಾವು ಭಾರತೀಯ ಒಕ್ಕೂಟದ ಪ್ರಮುಖ ಆಕಾರವನ್ನು ಬದಲಿಸುವ ಕ್ರಿಯೆಯನ್ನು ಹುಟ್ಟುಹಾಕಿತು. 1956 ರಲ್ಲಿ ರಾಜ್ಯ ಮರುಸಂಘಟನೆ ಕಾಯಿದೆ ಶಿಫಾರಸುಗಳನ್ನು ಜಾರಿಗೊಳಿಸಲು, ನೆಹರು ಅವರು ರಾಜ್ಯ ಪುನರ್-ಸಂಘಟನೆಯ ಆಯೋಗವನ್ನು ನೇಮಿಸಿದರು. ಹಳೆಯ ರಾಜ್ಯಗಳು ವಿಲೀನವಾದವು ಮತ್ತು ಹೊಸ ರಾಜ್ಯಗಳು ಭಾಷಾ ಮತ್ತು ಜನಾಂಗೀಯ ಜನಸಂಖ್ಯಾಶಾಸ್ತ್ರದ ಪ್ರಕಾರ ಹಂಚಲ್ಪಟ್ಟು ರಚಿಸಲ್ಪಟ್ಟವು. ಕೇರಳ ಮತ್ತು ಮದ್ರಾಸ್ ರಾಜ್ಯದ ತೆಲುಗು-ಮಾತನಾಡುವ ಪ್ರದೇಶಗಳು ಪ್ರತ್ಯೇಕವಾಗಿ, ತಮಿಳು-ಮಾತನಾಡುವ ತಮಿಳುನಾಡಿನ ಸೃಷ್ಟಿಗೆ ಕಾರಣವಾಯಿತು. 1 ಮೇ 1960 ರಂದು, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳು ದ್ವಿಭಾಷಾ ಪ್ರಾಂತ್ಯವಾದ ಬಾಂಬೆ ಪ್ರಾಂತ್ಯದಿಂದ ರಚಿಸಲ್ಪಟ್ಟವು, ಮತ್ತು 1 ನವೆಂಬರ್ 19೬6 ರಂದು, ದೊಡ್ಡ ಪಂಜಾಬ್ ರಾಜ್ಯದ ಸಣ್ಣ, ಪಂಜಾಬಿ-ಮಾತನಾಡುವ ಪಂಜಾಬ್ ಮತ್ತು ಹರಿಯಾನಿ -ಮಾತನಾಡುವ ಹರಿಯಾಣ ರಾಜ್ಯಗಳಾಗಿ ವಿಂಗಡಿಸಲ್ಪಟ್ಟಿತು. ಬೊಬಾಯಿ ಪ್ರಾಂತ್ಯ, ಹೈದರಾಬದು ರಾಜ್ಯ ತಮಿಳನಾಡು ಪ್ರಾಂತ್ಗಳಿಂದ ಕನ್ನಡ ಮಾತನಾಡುವ ಕನ್ನಡ ಭಾಷಾಪ್ರಾಂತ್ಯವಾಗಿ ಹೊಸ ಮೈಸೂರು ರಾಜ್ಯ (ನಂತರ ಕರ್ನಾಟಕ ಪ್ರಾಂತ್ಯ) ರಚಿತವಾಯಿತು.<ref>"Seventh Amendment". Indiacode.nic.in. Archived from the original on 1 May 2017. Retrieved 19 November 2011</ref>
===ವಿದೇಶಾಂಗ ನೀತಿ ಮತ್ತು ಮಿಲಿಟರಿ ಘರ್ಷಣೆಗಳು===
{| class="wikitable" style="font-size:85%;float:right;text-align:center"
|-
|[[File:China India western border 88.jpg|thumb|right|320px|ಸಿನೊ-ಇಂಡಿಯನ್ ಯುದ್ಧ ಪ್ರದೇಶ]]
|-
|ಸಿನೊ-ಇಂಡಿಯನ್ ಯುದ್ಧದಲ್ಲಿ ಭಾರತ ಹಿನ್ನೆಡೆ ಅನುಭವಿಸಿತು.
ಆದರೂ ಚೀನಾ ತನ್ನ ಮೂಲಸ್ಥಾನಕ್ಕೆ ಹಿಂದಿರುಗಿತು.
*ಉತ್ತರದ ಕೆಂಪು ಬಣ್ಣ -ಕಾಶ್ಮೀರದ ಅಕ್ಸಾಯ್ ಚಿನ್ ಪ್ರದೇಶ ಚೀನೀ
ನಿಯಂತ್ರಣದಲ್ಲಿದೆ;
*-x-x- ಇಂಟರ್ನ್ಯಾಶನಲ್ ಗಡಿರೇಖೆ - ಚೀನಾದಂತೆ ವಿವಾದಿತ;
*ಚೀನಾದಿಂದ ಆಕ್ರಮಣ: ಕೆಂಪು ಬಣ್ಣದ ಬಣ್ಣದ ವಿವಾದಿತ ಪ್ರದೇಶ;
*- * - * - ಅಂತರರಾಷ್ಟ್ರೀಯ ಆಡಳಿತಾತ್ಮಕ ಗಡಿ;
*--- ರಸ್ತೆ.
|-
|}
====ತಟಸ್ಥನೀತಿ ಮತ್ತು ಪಂಚಶೀಲ ತತ್ತ್ವ====
*ಭಾರತ ಸ್ವಾತಂತ್ರ ಗಳಿಸಿದ ಸಮಯದಲ್ಲಿ ಬಂಡವಾಳ ಶಾಹಿ ಅಮೇರಿಕಾ ಮತ್ತು ಕಮ್ಯೂನಿಸ್ಟ್ ಅಥವಾ ಸಮಾಜವಾದಿ ರಷ್ಯಾ ಬದ್ಧ್ಧ ವಿರೋಧಿಗಳಾಗಿದ್ದು, ಅವು ಪ್ರತ್ಯೇಕ ಬೆಂಲಿತ ರಾಜ್ಯಗಳ ಬಣಗಳನ್ನು ಹೊಂದಿದ್ದವು. ಭಾರತ ಆಗ ತೀವ್ರ ಹಿಂದುಳಿದ ರಾಷ್ಟ್ರವಾಗಿದ್ದು ಎರಡೂ ಬಣಗಳ ಸಹಾಯ ಸಹಕಾರ ಅಗತ್ಯನವಾಗಿತ್ತು. ಈ ಎರಡೂ ಬಣಗಳಲ್ಲಿ ಯಾವುದೇ ಒಂದು ಬಣದ ಪರ ವಾಲದೆ ಇರುವುದು ಅಲಿಪ್ತ ನೀತಿಯ ಮಾರ್ಗವಾಗಿತ್ತು. ನೆಹರು ಆ ನೀತಿಯ ಸಹ-ಸಂಸ್ಥಾಪಕರಾಗಿದ್ದರು ಅನೇಕ "ಅಲಿಪ್ತ ರಾಷ್ಟ್ರಗಳು" ಎಂಬ ಹೊಸ ಮೂರನೇ ಬಣಕ್ಕೆ ಸೇರಿದರು.
*ನೆಹರು ಅವರ ವಿದೇಶ ನೀತಿಯು ಅಲಿಪ್ತ ಚಳುವಳಿಯಿಂದ ಸ್ಪೂರ್ತಿಹೊಂದಿದೆ,. ಭಾರತವು ಅಮೇರಿಕಾ ಸಂಸ್ಥಾನ ಮತ್ತು ಸೋವಿಯತ್ ಒಕ್ಕೂಟದೊಂದಿಗೆ ಸೌಹಾರ್ದ ಸಂಬಂಧವನ್ನು ನಿರ್ವಹಿಸುತ್ತಾ, ಒಂಟಿಯಾಗಿದ್ದ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವನ್ನು ಜಾಗತಿಕ ಸಮುದಾಯ ರಾಷ್ಟ್ರಗಳಿಗೆ ಸೇರಲು ಪ್ರೋತ್ಸಾಹಿಸಿದರು.
*1953 ರಲ್ಲಿ [[ವಿಶ್ವಸಂಸ್ಥೆ]]ಯಲ್ಲಿ ಮಾಡಿದ ಭಾಷಣದಲ್ಲಿ ವಿ ಕೆ ಮೆನನ್ ಅವರು "ನಾನ್-ಅಲೈನ್ಮೆಂಟ್" ಎಂಬ ಪದವನ್ನು ರಚಿಸಿ ಉಪಯೋಗಿಸಿದರು. ನಂತರ ಇದನ್ನು 1954 ರಲ್ಲಿ ಶ್ರೀಲಂಕಾದ ಕೊಲಂಬೊದಲ್ಲಿ ಭಾಷಣ ಮಾಡುವಾಗ ಭಾರತೀಯ ಪ್ರಧಾನಿ ಜವಾಹರ್ ಲಾಲ್ ನೆಹರು ಬಳಸಿದರು. ಈ ಭಾಷಣದಲ್ಲಿ, ಚೀನಾ-ಭಾರತೀಯ ಸಂಬಂಧಗಳಿಗೆ ಮಾರ್ಗದರ್ಶಿಯಾಗಿ ಬಳಸಬೇಕಾದ 'ಐದು ಸ್ತಂಭ' ನೀತಿಗಳನ್ನು ನೆಹರೂ ವಿವರಿಸಿದ್ದಾರೆ, ಇದನ್ನು ಮೊದಲು ಚೀನಾದ ಪ್ರಧಾನ ಮಂತ್ರಿ ಚೌ ಎನ್ ಲಾಯ್ ಅವರು 'ಪಂಚಶೀಲ' (ಐದು ನಿರ್ಬಂಧ ನೀತಿಗಳು) ಎಂದು ಕರೆದರು, ಈ ತತ್ವಗಳು ನಂತರ ನಾನ್-ಅಲ್ಐನ್ಡ್ -ತಟಸ್ಥ ರಾಷ್ಟ್ರಗಳ ರಚನೆಯ ಆಧಾರವಾಗಿ ಕಾರ್ಯನಿರ್ವಹಿಸಲು ಜೋಡಿಸಿದ ಚಳುವಳಿ ನೀತಿಯಾಯಿತು. ಜವಾಹರ್ ಲಾಲ್ ನೆಹರು ಅವರು ಈ '''"ತಟಸ್ಥರಾಷ್ಟ್ರಗಳ ಕೂಟದ"''' ಚಳವಳಿಯ ವಾಸ್ತುಶಿಲ್ಪಿ ಎನಿಸಿದರು.
*ಐದು ತತ್ವಗಳು ಹೀಗಿವೆ:
* ೧)ಪರಸ್ಪರರ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಪರಸ್ಪರ ಗೌರವ
* ೨)ಪರಸ್ಪರ ಅನಾಕ್ರಮಣಶೀಲತೆ
* ೩)ದೇಶೀಯ ವ್ಯವಹಾರಗಳಲ್ಲಿ ಪರಸ್ಪರ ಹಸ್ತಕ್ಷೇಪ ಮಾಡದಿರುವುದು
* ೪)ಸಮಾನತೆ ಮತ್ತು ಪರಸ್ಪರ ಲಾಭ
* ೫)ಶಾಂತಿಯುತ ಸಹಬಾಳ್ವೆ
*1956 ರಲ್ಲಿ ಸುಯೆಜ್ ಕಾಲುವೆ ಕಂಪೆನಿಯನ್ನು ಈಜಿಪ್ಟ್ ಸರ್ಕಾರವು ರಾಷ್ಟ್ರೀಕರಣಗೊಳಿಸಿ ವಶಪಡಿಸಿಕೊಂಡಾಗ, ಅಂತರರಾಷ್ಟ್ರೀಯ ಸಮ್ಮೇಳನವು ಈಜಿಪ್ಟ್ ವಿರುದ್ಧ ಕ್ರಮ ತೆಗೆದುಕೊಳ್ಳಲು 18-4 ಮತಗಳನ್ನು ನೀಡಿತು. ಇಂಡೋನೇಷ್ಯಾ, ಶ್ರೀಲಂಕಾ ಮತ್ತು ಯುಎಸ್ಎಸ್ಆರ್ ಜೊತೆಗೆ ಭಾರತವು ಈಜಿಪ್ಟಿನ ನಾಲ್ಕು ಬೆಂಬಲಿಗ ದೇಶಗಳಲ್ಲಿ ಒಂದಾಗಿದ್ದಿತು. ಭಾರತವು ಪ್ಯಾಲೆಸ್ತೀನ್ ನ ವಿಭಜನೆಯನ್ನು ಮತ್ತು ಇಸ್ರೇಲ್, ಯುನೈಟೆಡ್ ಕಿಂಗ್ಡಮ್ ಮತ್ತು ಫ್ರಾನ್ಸ್ನಿಂದ 1956 ರಲ್ಲಿ ಇಸ್ರೇಲ್ ಮಾಡಿದ ಸಿನಾಯ್ ಆಕ್ರಮಣವನ್ನು ವಿರೋಧಿಸಿತು, ಆದರೆ ಟಿಬೆಟ್ ಮೇಲೆ ಚೀನಿಯರ ಆಕ್ರಕ್ರಮಣ ಮತು ್ತನಿಯಂತ್ರಣವನ್ನು ವಿರೋಧಿಸಲಿಲ್ಲ. ಸೋವಿಯತ್ ಯೂನಿಯನ್ ನಿಂದ ಹಂಗೇರಿಯಲ್ಲಿ ನೆಡೆದ ಪ್ರಜಾಪ್ರಭುತ್ವ ಚಳವಳಿಯ ನಿಗ್ರಹವನ್ನು ವಿರೋಧಿಸಲಿಲ್ಲ.. ನೆಹರು ಪರಮಾಣು ಮಹತ್ವಾಕಾಂಕ್ಷೆಗಳನ್ನು ಹೊಂದಿರದೇ ಇದ್ದರೂ, ಭಾರತಕ್ಕೆ, ಶಾಂತಿಯುತ ಉದ್ದೇಶಕ್ಕಾಗಿ ಕೆನಡಾ ಮತ್ತು ಫ್ರಾನ್ಸ ದೇಶಗಳು ವಿದ್ಯುತ್ ಉತ್ಪಾದನೆಗಾಗಿ ಪರಮಾಣು ವಿದ್ಯುತ್ ಕೇಂದ್ರಗಳ ಅಭಿವೃದ್ಧಿಯಲ್ಲಿ ಭಾರತಕ್ಕೆ ಸಹಾಯ ಮಾಡಿದವು.
*ಏಳು ನದಿಗಳ ನೀರನ್ನು ಪಾಕಿಸ್ತಾನದೊಂದಿಗೆ ಹಂಚಿಕೊಂಡ ಭಾರತವು 1960 ರಲ್ಲಿ ಸಿಂಧೂ ನದೀನೀರಿನ ಒಪ್ಪಂದ ಮಾಡಿಕೊಂಡಿತು. 1953 ರಲ್ಲಿ ನೆಹರೂ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು, ಆದರೆ ಪಾಕಿಸ್ತಾನದಲ್ಲಿ ರಾಜಕೀಯ ಪ್ರಕ್ಷುಬ್ಧತೆಯ ಕಾರಣದಿಂದಾಗಿ, ಕಾಶ್ಮೀರ ವಿವಾದದ ಬಗ್ಗೆ ಯಾವುದೇ ಸುಧಾರಣೆಯ ಹೆಜ್ಜೆ ಇಡಲಾಗಲಿಲ್ಲ.
:1. ಭಾರತವು ತನ್ನ ಎದುರಾಳಿ ರಾಷ್ಟ್ರವಾದ ಪಾಕಿಸ್ತಾನದೊಂದಿಗೆ ನಾಲ್ಕು ಯುದ್ಧಗಳು / ಸೇನಾ ಘರ್ಷಣೆಗಳಲ್ಲಿ ಹೋರಾಡಿದೆ, ಈ ಅವಧಿಯಲ್ಲಿ ಎರಡು 1947ರ ಭಾರತ-ಪಾಕಿಸ್ತಾನಿ ಯುದ್ಧ; ಕಾಶ್ಮೀರದ ವಿವಾದಿತ ಭೂಪ್ರದೇಶದ ಮೇಲೆ; ಪಾಕಿಸ್ತಾನವು ಹೋರಾಡಿ ಕಾಶ್ಮೀರದ ಮೂರನೆಯ ಒಂದು ಭಾಗದಷ್ಟು ಪ್ರದೇಶವನ್ನು ವಶಪಡಿಸಿಕೊಂಡಿತು- (ಭಾರತವು ಅದು ತನ್ನ ಪ್ರಾಂತ್ಯವೆಂದು ಹೇಳಿಕೊಂಡಿದೆ); ಮತ್ತು ಭಾರತವು ಮೂರನೆ ಎರಡು ಭಾಗವನ್ನು ಹೊಂದಿದೆ (ಅದನ್ನು ಪಾಕಿಸ್ತಾನವು ತನಗೆ ಸೇರಬೇಕಾದ ಪ್ರಾಂತ್ಯವೆಂದು ಹೇಳಿಕೊಂಡಿದೆ). 1965 ರ ಇಂಡೋ-ಪಾಕಿಸ್ತಾನಿ ಯುದ್ಧದಲ್ಲಿ - ಕಾಶ್ಮೀರದ ನಿಯಂತ್ರಿತ ಗಡಿಯನ್ನು ಪಾಕಿಸ್ತಾನದ ಪಡೆಗಳು ನುಸುಳಲು ಪ್ರಯತ್ನಿಸಿದ ನಂತರ ಭಾರತವು ಎಲ್ಲಾ ರಂಗಗಳಲ್ಲಿಯೂ ಪಾಕಿಸ್ತಾನವನ್ನು ಆಕ್ರಮಿಸಿ ಹಿಮ್ಮಟ್ಟಿಸಿತು.
:೨. 1962 ರಲ್ಲಿ ಚೀನಾ ಮತ್ತು ಭಾರತವು ಹಿಮಾಲಯದಲ್ಲಿ ಗಡಿಯುದ್ದಕ್ಕೂ ಸಂಕ್ಷಿಪ್ತ ಸಿನೋ-ಇಂಡಿಯನ್ ಯುದ್ಧದಲ್ಲಿ ತೊಡಗಿದವು. ಈ ಯುದ್ಧದಲ್ಲಿ ಭಾರತೀಯರಿಗೆ ಸಂಪೂರ್ಣ ಹಿನ್ನೆಡೆಯಾಯಿತು. ಇದರಿಂದ ಅಮೇರಿಕಾ ಸಂಯುಕ್ತ ಸಂಸ್ಥಾನದೊಂದಿಗೆ ಶಸ್ತ್ರಾಸ್ತ್ರ ನಿರ್ಮಾಣದ ಸಂಬಂಧಗಳಲ್ಲಿ ಸುಧಾರಣೆಗೆ ಕಾರಣವಾಯಿತು ಮತ್ತು ಭಾರತವು ತನ್ನ ಸೈನ್ಯವನ್ನು ಹೆಚ್ಚು ಸನ್ನದ್ಧಗೊಳಿಸಲು ಪ್ರೇರಣೆ ನೀಡಿತು. ಚೀನಾದ ದಕ್ಷಿಣ ಟಿಬೆಟ್ ಗೆ ಸಂಬಂಧಿಸಿದಂತೆ ವಿವಾದಿತ ಭೂಪ್ರದೇಶದಿಂದ ಚೀನಾ ತನ್ನ ಸೈನ್ಯವನ್ನು ಈಶಾನ್ಯ ಗಡಿಪ್ರದೇಶದಿಂದ ಹಿಂತೆಗೆದುಕೊಂಡಿತು. ನೇಫಾದಲ್ಲಿ ಯುದ್ಧದ ಸಮಯದಲ್ಲಿ ಅದು ಗಡಿ ದಾಟಿದೆ. ಆ ಯುದ್ಧಕ್ಕೆ ಸಂಬಂಧವಿಲ್ಲದಿದ್ದರೂ, ಚೀನಾವು ಅಕ್ಸಾಯ್ ಚಿನ್ ಪ್ರದೇಶದ ಮೇಲೆ ತಮ್ಮ (ಚೀನಿಯರ)ಹಕ್ಕು ಸಾಧಿಸುತ್ತಿದೆ. ಆದರೆ ಭಾರತವು ಅವರ ಸಾರ್ವಭೌಮತ್ವವನ್ನು ವಿರೋಧಿಸುತ್ತಿದೆ. (ಇದು ಸಿನೋ-ಇಂಡಿಯನ್ ಪಶ್ಚಿಮ ಭಾಗದ ಗಡಿಯಲ್ಲಿ ಚೀನಾ ನಿಯಂತ್ರಣದಲ್ಲಿರುವ ಪ್ರದೇಶ.)<ref>Robert Sherrod (19 January 1963). "Nehru: The Great Awakening". The Saturday Evening Post. 236 (2): 60–67.</ref><ref>Praval, Major K.C. Indian Army after Independence. New Delhi: Lancer. p. 214.ISBN 978-1-935501-10-7.</ref><ref>https://www.globalsecurity.org/military/world/war/indo-prc_1962.htm Indo-China War of 1962"</ref>
===ಗೋವಾ ವಿಮೋಚನೆ: ಆಪರೇಶನ್ ವಿಜಯ್===
[[File:Administrative map of Goa.png|thumb|ಗೋವಾ - ಭಾರತದ ಪಶ್ಚಿಮದಲ್ಲ]]
*1950 ರ ಫೆಬ್ರುವರಿ 27 ರಂದು ಭಾರತ ಸರ್ಕಾರವು ಪೋರ್ಚುಗೀಸ್ ವಸಾಹತುಗಳ ಭವಿಷ್ಯದ ಬಗ್ಗೆ ಮಾತುಕತೆಗಳನ್ನು ತೆರೆಯಲು ಪೋರ್ಚುಗೀಸ್ ಸರ್ಕಾರವನ್ನು ಕೇಳಿತು. ಆದರೆ 1961 ರಲ್ಲಿ, ಶಾಂತಿಯುತ ಹಸ್ತಾಂತರಕ್ಕಾಗಿ ನಿರಂತರ ಮನವಿಗಳು ವಿಫಲವಾದ ನಂತರ, ನೆಹರು ಅವರು ಭಾರತದ ಪಶ್ಚಿಮ ಕರಾವಳಿಯಲ್ಲಿ ಗೋವಾದ ಪೋರ್ಚುಗೀಸ್ ವಸಾಹತುವನ್ನು ಬಿಡುಗಡೆ ಗೊಳಿಸಲು ಸೈನಿಕ ಕಾರ್ಯಾಚರಣೆ ನೆಡೆಸಲು ನಿರ್ಧರಿಸಿದರು.<ref>Operação Vijay 18 a 19/12/1961" (in Portuguese). Archived from the original on 26 February 2008.</ref>
[[File:Canberra.pr9.takeoff.arp.jpg|thumb|right|ಕ್ಯಾನ್ಬೆರಾ ಪಿಆರ್.9 ಕಾರ್ಯಾಚರಣೆಯಲ್ಲಿ; ಭಾರತೀಯ ವಾಯುಪಡೆಯ ಕ್ಯಾನ್ಬೆರಾ ಯುದ್ಧ ವಿಮಾನ 20 ಸಣ್ಣ ಮತ್ತು ಹಗುರವಾದ ಬಾಂಬರ್ಗಳನ್ನು ಬಳಸಿತು.]]
*ಭಾರತವು ಗೋವಾವನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯು 1961 ರ ಡಿಸೆಂಬರ್ನಲ್ಲಿ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ "ಶಸ್ತ್ರಸಜ್ಜಿತ ಕ್ರಮ" ದಿಂದ ಪ್ರಾರಂಭವಾಯಿತು. ಗೋವಾ, ದಮನ್ ಮತ್ತು ಡಯುವಿನ ಮಾಜಿ ಪೋರ್ಚುಗೀಸ್ ಭಾರತೀಯ ಪ್ರಾಂತ್ಯಗಳನ್ನು ವಶಪಡಿಸಿಕೊಂಡಿತು. ಈ ಕ್ರಿಯೆಯನ್ನು "ಗೋವಾದ ವಿಮೋಚನೆ" ಅಥವಾ "ಗೋವಾ ಆಕ್ರಮಣ" ಎಂದು ಉಲ್ಲೇಖಿಸಲಾಗುತ್ತದೆ. 1961 ರಲ್ಲಿ ಪೋರ್ಚುಗೀಸ್ ಆಳ್ವಿಕೆಯ ಅಂತ್ಯದ ನಂತರ, ಗೋವಾವನ್ನು ಕುನ್ಹಿರಾಮನ್ ಪಲಾಟ್ ಕ್ಯಾಂಡೆತ್ನ ನೇತೃತ್ವದ ಮಿಲಿಟರಿ ಆಡಳಿತದಲ್ಲಿ ಲೆಫ್ಟಿನೆಂಟ್ ಗವರ್ನರ್ ಆಗಿ ಇರಿಸಲಾಯಿತು.<ref>"Obituary of Lt-Gen K. P. Candeth". 10 July 2003. Retrieved29 January 2018.</ref>
*8 ಜೂನ್ 1962 ರಂದು ಲೆಫ್ಟಿನೆಂಟ್ ಗವರ್ನರ್ 29 ನಾಮನಿರ್ದೇಶಿತ ಸದಸ್ಯರ ಅನೌಪಚಾರಿಕ ಕನ್ಸಲ್ಟೇಟಿವ್ ಕೌನ್ಸಿಲ್ ಅನ್ನು ಭೂಪ್ರದೇಶದ ಆಡಳಿತದಲ್ಲಿ ನೆರವಾಗಲು ನಾಮಕರಣ ಮಾಡಿದಾಗ ಮಿಲಿಟರಿ ಆಡಳಿತವ ಕೊನೆಗೊಂಡು ನಾಗರಿಕ ಸರ್ಕಾರವು ಬಂದಿತು. 1950 ರ ಫೆಬ್ರುವರಿ 27 ರಂದು ಭಾರತ ಸರ್ಕಾರ ಪೋರ್ಚುಗೀಸ್ ವಸಾಹತುಗಳ ಭವಿಷ್ಯದ ಬಗ್ಗೆ ಮಾತುಕತೆಗಳನ್ನು ತೆರೆಯಲು ಪೋರ್ಚುಗೀಸ್ ಸರ್ಕಾರವನ್ನು ಕೇಳಿತು.<ref>http://goaassembly.gov.in/goa-legislative-assembly-infrastructure_1{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>"<ref>Operação Vijay 18 a 19/12/1961</ref>
*ಭಾರತದ ಉಪಖಂಡದ ಮೇಲಿನ ಪ್ರದೇಶವು ವಸಾಹತು ಪ್ರದೇಶವಲ್ಲ ಆದರೆ ಮೆಟ್ರೋಪಾಲಿಟನ್ ಪೋರ್ಚುಗಲ್ನ ಭಾಗವಾಗಿತ್ತು ಮತ್ತು ಅದರ ವರ್ಗಾವಣೆ ಮಾತುಕತೆಗೆ ಒಳಗಾಗುವುದಿಲ್ಲ ಮತ್ತು ಈ ಪ್ರದೇಶಕ್ಕೆ ಭಾರತಕ್ಕೆ ಯಾವುದೇ ಹಕ್ಕು ಇಲ್ಲ ಎಂದು ಪೋರ್ಚುಗಲ್ ಪ್ರತಿಪಾದಿಸಿತು, ಏಕೆಂದರೆ ಗೋವಾ ಬಂದಾಗ ಭಾರತದ ಗಣರಾಜ್ಯ ಅಸ್ತಿತ್ವದಲ್ಲಿರಲಿಲ್ಲ ಪೋರ್ಚುಗೀಸ್ ಆಡಳಿತದಡಿಯಲ್ಲಿ ಇತ್ತು ಎಂದಿತು. ಹೀಗೆ ಶಾಂತಿಯುತ ಪ್ರಯತ್ನ ಫಲ ಕೊಡದಿದ್ದಾಗ ಮತ್ತು ಶಂತಿಯುತ ಚಳುವಳಿಗಾರರಮಾಲೆ ಗೋವಾ ಪೋರ್ಚುಗಲ್ ಆಡಳಿತ ದೌರ್ಜನ್ಯ ನೆಡಿಸಿದಾಗ ಭಾರತ ಸೈನಿಕ ಕ್ರಮಕ್ಕೆ ಮುಂದಾತಿತು.<ref>the 1932 Constitution of the Estado Novo.</ref>
:'''ಕಾರ್ಯಾಚರಣೆ:'''
*11 ಡಿಸೆಂಬರ್ 1961 ರಂದು, 17 ನೇ ಪದಾತಿಸೈನ್ಯದ ವಿಭಾಗ ಮತ್ತು ಸೇನೆಯ ಸೇನಾ ತುಕಡಿಗಳಿಗೆ ಗೋವಾದ ಪಣಜಿ ಮತ್ತು ಮರ್ಮುಗಾವನ್ನು ವಶಪಡಿಸಿಕೊಳ್ಳಲು ಆದೇಶಿಸಲಾಯಿತು. ಗೋವಾದಲ್ಲಿ ನೆಲೆಸಿರುವ ಪ್ರದೇಶಗಳು 1961 ರ ಡಿಸೆಂಬರ್ 17 ರಂದು 09:45 ರಲ್ಲಿ ಆರಂಭವಾದವು, ಭಾರತೀಯ ಪಡೆಗಳು ಒಂದು ಘಟಕವನ್ನು ಆಕ್ರಮಿಸಿ ಆಕ್ರಮಿಸಿಕೊಂಡವು. ಈಶಾನ್ಯದಲ್ಲಿರುವ ಮೌಲಿಂಗ್`ಮ್ ಪಟ್ಟಣ ಸ್ಲಾರ್ಪ್ನ ಸಿಬ್ಬಂದಿ ಔಪಚಾರಿಕವಾಗಿ 1985 ರ ಡಿಸೆಂಬರ್ 19 ರಂದು ಉಳಿದ ಪೋರ್ಚುಗೀಸ್ ಪಡೆಗಳೊಂದಿಗೆ ಶರಣಾಯಿತು.<ref>[15] Castanheira, José Pedro (8 December 2001)."Passagem para a Índia"</ref> ಮರುದಿನ ಬೆಳಿಗ್ಗೆ ಭಾರತೀಯರು ವಿಮಾನ ನಿಲ್ದಾಣವನ್ನು ಆಕ್ರಮಿಸಿದರು, ಅದರಲ್ಲಿ ಪೋರ್ಚುಗೀಸರು ಹೋರಾಟವಿಲ್ಲದೆ ಶರಣಾಯಿತು ಸರಿಸುಮಾರು 600 ಪೋರ್ಚುಗೀಸ್ ಸೈನಿಕರು ಮತ್ತು ಪೊಲೀಸರು 24 ಅಧಿಕಾರಿಗಳು ಸೇರಿದಂತೆ) ಸೆರೆಯಲ್ಲಿದ್ದರು. ಭಾರತೀಯರು 4 ಮೃತರಾದರು ಮತ್ತು 14 ಮಂದಿ ಗಾಯಗೊಂಡರು, ಆದರೆ ಪೋರ್ಚುಗೀಸರು 10 ಮಂದಿ ಸತ್ತರು ಮತ್ತು ಇಬ್ಬರು ಗಾಯಗೊಂಡರು. ಲಿಸ್ಬನ್ನ ಆದೇಶಗಳ ಹೊರತಾಗಿಯೂ, ಗವರ್ನರ್ ಜನರಲ್ ಮ್ಯಾನುಯೆಲ್ ಆಂಟೋನಿಯೊ ವಸ್ಸಲೋ ಇ ಸಿಲ್ವಾ ಭಾರತೀಯ ಪಡೆಗಳ ಸಂಖ್ಯಾತ್ಮಕ ಶ್ರೇಷ್ಠತೆಯನ್ನು ಸಂಗ್ರಹಿಸಿ, ಜೊತೆಗೆ ತನ್ನ ಪಡೆಗಳಿಗೆ ಆಹಾರ ಮತ್ತು ಸಾಮಗ್ರಿ ಸರಬರಾಜು ಸಾಮಗ್ರಿಗಳ ಕೊರತೆಯನ್ನು ಗಮನಿಸಿ ಶರಣಾಗಲು ನಿರ್ಧಾರ ಕೈಗೊಂಡರು.
*ಅಧಿಕೃತ ಪೋರ್ಚುಗೀಸ್ ಶರಣಾಗತಿಯನ್ನು ಡಿಸೆಂಬರ್ 19 ರಂದು 2030 ಗಂಟೆಗಳಲ್ಲಿ ನಡೆದ ಔಪಚಾರಿಕ ಸಮಾರಂಭದಲ್ಲಿ ನಡೆಸಲಾಯಿತು. ಗವರ್ನರ್ ಜನರಲ್ ಮ್ಯಾನುಯೆಲ್ ಆಂಟೋನಿಯೋ ವಸ್ಸಲೋ ಇ ಸಿಲ್ವಾ ಗೋವಾದಲ್ಲಿ ಪೋರ್ಚುಗೀಸ್ ರೂಲ್ 451 ವರ್ಷಗಳ ಕೊನೆಗೆ ಶರಣಾಗತಿಗೆ ಸಹಿ ಹಾಕಿದರು. ಎಲ್ಲರಲ್ಲಿ, 4668 ಸೈನಿಕರು ಭಾರತೀಯರು ಸೆರೆಯಾಳುಗಳನ್ನು ಸೆರೆಹಿಡಿದಿದ್ದರು-ಇವರಲ್ಲಿ ಮಿಲಿಟರಿ ಮತ್ತು ನಾಗರಿಕ ಸಿಬ್ಬಂದಿ, ಪೋರ್ಚುಗೀಸ್, ಆಫ್ರಿಕನ್ನರು ಮತ್ತು ಗೋವಾನ್ ಸೇರಿದ್ದರು. ಪೋರ್ಚುಗೀಸ್ ಗವರ್ನರ್ ಜನರಲ್, ಗೋವಾ, ದಮನ್ ಮತ್ತು ಡಿಯುಗಳ ಶರಣಾಗತಿಯ ಮೇಲೆ ಫೆಡರಲ್ ಆಡಳಿತದ ಕೇಂದ್ರಾಡಳಿತ ಪ್ರದೇಶವನ್ನು ನೇರವಾಗಿ ಭಾರತದ ರಾಷ್ಟ್ರಪತಿಯಾಗಿ ಘೋಷಿಸಲಾಯಿತು ಮತ್ತು ಮೇಜರ್-ಜನರಲ್ ಕೆ. ಪಿ. ಕ್ಯಾಂಡೆತ್ನನ್ನು ಮಿಲಿಟರಿ ಗವರ್ನರ್ ಆಗಿ ನೇಮಕ ಮಾಡಲಾಯಿತು. ಯುದ್ಧವು ಎರಡು ದಿನಗಳವರೆಗೆ ಕೊನೆಗೊಂಡಿತು ಮತ್ತು 22 ಭಾರತೀಯ ಮತ್ತು 30 ಪೋರ್ಚುಗೀಸರ ಜೀವನವನ್ನು ಕಳೆದುಕೊಂಡಿತು. ವಿವಾದಿತ ಪ್ರಾಂತ್ಯಗಳಲ್ಲಿ 48 ಗಂಟೆಗಳ ಕಾಲ ಕಾಳೆಗ ನೆಡೆಸಿದರು. ಗೋವಾ 1961 ಬಾರನ್ ನೊಂದಿಗೆ 1947 ರ ಸಾಮಾನ್ಯ ಸೇವಾ ಪದಕವನ್ನು ಪಡೆದರು.<ref>[https://web.archive.org/web/20131120034108/http://www.bharat-rakshak.com/IAF/History/1960s/Goa02.html OPERATIONS AT DIU :THE ONE DAY WAR]</ref><ref>Chakravorty, B.C. "Operation Vijay"</ref>
==ನೆಹರು ನಂತರದ ಭಾರತ ಇಂದಿರಾ ಯುಗ==
*'''ಪ್ರಧಾನಿ::ಗುಲ್ಜಾರಿಲಾಲ್ ನಂದಾ''' :(ತತ್ಕಾಲ)(1898-1998, ಜನನ-ಗುಜರಾತ್) ಪಕ್ಷ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)ಅಧಿಕಾರ: ದಿ.27 ಮೇ 1964 ರಿಂದ ಜೂನ್ 9 1964; 13 ದಿನಗಳು.
*'''ಎರಡನೇ ಪ್ರಧಾನಿ; ಲಾಲ್ ಬಹದ್ದೂರ್ ಶಾಸ್ತ್ರಿ''' :(1904-1966 -ಅಲಹಾಬಾದ್,ಉತ್ತರ ಪ್ರದೇಶ) ಲಾಲ್ ಬಹದ್ದೂರ್ ಶಾಸ್ತ್ರಿ, ಪಕ್ಷ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್; ಅಧಿಕಾರ: ದಿ.9 ಜೂನ್ 1964 ರಿಂದ ದಿ.11 ಜನವರಿ 1966; 1 ವರ್ಷ, 216 ದಿನಗಳು.
*ಪ್ರಧಾನಿ:'''ಗುಲ್ಜಾರಿಲಾಲ್ ನಂದಾ''';(ತತ್ಕಾಲ); ಪಕ್ಷ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಬರ್ಕಾಂತ, ಗುಜರಾತ್ ; ಅಧಿಕಾರ:11 ಜನವರಿ 1966 ರಿಂದ 24 ಜನವರಿ 1966; 13 ದಿನಗಳು
{| class="wikitable"
|-
|*'''ಮೂರನೇ ಪ್ರಧಾನಿ;ಇಂದಿರಾ ಗಾಂಧಿ''' ;(1917-1984) ||(ಪುನರ್ ಚುನಾಯಿತ)ಪಕ್ಷ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)||ಅಧಿಕಾರ:ದಿ.24 ಜನವರಿ 1966 ರಿಂದ|| 4 ಮಾರ್ಚ್ 1967 ರವರೆಗೆ;
|-
| ಎರಡನೇ ಅವಧಿ ಮರು ಆಯ್ಕೆ ||(ಪುನರ್ ಚುನಾಯಿತ)ಪಕ್ಷ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ||ಅಧಿಕಾರ:ದಿ.4 ಮಾರ್ಚ್ 1967 ರಿಂದ || 15 ಮಾರ್ಚ್ 1971 ರ ವರೆಗೆ
|-
| (ಮೂರನೇ ಅವಧಿಗಳಲ್ಲಿ ಒಟ್ಟು:11 ವರ್ಷ, 59 ದಿನಗಳು) ||(ಪುನರ್ ಚುನಾಯಿತ)ಪಕ್ಷ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ||15 ಮಾರ್ಚ್ 1971 ರಿಂದ ||24 ಮಾರ್ಚ್ 1977 ರ ವರೆಗೆ
|-
| ನಾಲ್ಕನೇ ಅವಧಿ (4 ವರ್ಷ, 291 ದಿನಗಳು) ||ಕಾಂಗ್ರೆಸ್:ಒಟ್ಟು ಅಧಿಕಾರದ ಅವಧಿ: 15ವರ್ಷ - 350 ದಿನಗಳು ||14 ಜನವರಿ 1980 ರಿಂದ ||31 ಅಕ್ಟೋಬರ್1984
|-
|}
[[File:Indira Gandhi in 1967.jpg|250px|right|thumb|ನೆಹರು ಅವರ ಮಗಳು [[ಇಂದಿರಾ ಗಾಂಧಿ]] ಸತತವಾಗಿ ಮೂರು ಬಾರಿ (1966-77) ಮತ್ತು ನಾಲ್ಕನೇ ಅವಧಿಗೆ (1980-84) ಪ್ರಧಾನಿಯಾಗಿ ಸೇವೆ ಸಲ್ಲಿಸಿದರು.]]
*'''ಅಧ್ಯಕ್ಷರು : ಡಾ.[[ಸರ್ವೆಪಲ್ಲಿ ರಾಧಾಕೃಷ್ಣನ್]]'''; (1888-1975) ದಿ. 13 ಮೇ 1962 ರಿಂದ ದಿ.13 ಮೇ 1967 ;ಅಧಿಕಾರ 60 ತಿಂಗಳು.
*'''ಅಧ್ಯಕ್ಷರು; ಜಾಕಿರ್ ಹುಸೇನ್''';(1897-1969); ದಿ.13 ಮೇ 1967 ರಿಂದ 3 ಮೇ 1969 ರವರೆಗೆ 24 ತಿಂಗಳು.
[[File:Photograph of Sarvepalli Radhakrishnan presented to First Lady Jacqueline Kennedy in 1962.jpg|thumb|200px|left| [[ಸರ್ವೆಪಲ್ಲಿ ರಾಧಾಕೃಷ್ಣನ್]] -1962]]
*ಪ್ರಧಾನಿ ಜವಾಹರಲಾಲ್ ನೆಹರೂ ದಿ.27 ಮೇ 1964 ರಂದು ನಿಧನರಾದರು. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. 1965 ರಲ್ಲಿ ಭಾರತ - ಪಾಕಿಸ್ತಾನದ ಎರಡನೇ ಕಾಶ್ಮೀರ ಯುದ್ಧದಲ್ಲಿ, ಮತ್ತೆ ಕಾಶ್ಮೀರದ ವಿಚಾರವಾಗಿ ಹೋರಾಡಿದವು, ಆದರೆ ಕಾಶ್ಮೀರದ ಗಡಿಯ ಬಗೆಗೆ ಯಾವುದೇ ನಿರ್ಣಾಯಕ ತೀರ್ಮಾನ ಅಥವಾ ಬದಲಾವಣೆಯಿಲ್ಲದಂತೆ ಮೊದಲಿದ್ದ ಸ್ಥಾನಗಳಿಗೆ ಮರಳುವಂತೆ, ಸೋವಿಯತ್ ಸರಕಾರದ ಮಧ್ಯಸ್ಥಿಕೆಯಡಿಯಲ್ಲಿ “ತಾಶ್ಕೆಂಟ್ ಒಪ್ಪಂದಕ್ಕೆ” ಸಹಿ ಹಾಕಲಾಯಿತು. ಆದರೆ ಸಹಿ ಸಮಾರಂಭದ ನಂತರ ಶಾಸ್ತ್ರಿ ಅವರು ಆ ದಿನ ರಾತ್ರಿ ಹೃದಯ ಆಘಾತದಿಂದ ನಿಧನರಾದರು. ಭಾರತದಲ್ಲಿ ನಾಯಕತ್ವ ಚುನಾವಣೆ ನೆಡೆದು, ಮಾಹಿತಿ ಮತ್ತು ಪ್ರಸಾರ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದ ನೆಹರು ಅವರ ಮಗಳಾದ ಇಂದಿರಾ ಗಾಂಧಿಯವರು, ಮೂರನೇ ಪ್ರಧಾನಮಂತ್ರಿಯಾದರು. ಅವರು ಬಲಪಂಥೀಯ ನಾಯಕ ಮೊರಾರ್ಜಿ ದೇಸಾಯಿಯನ್ನು ನಾಯಕತ್ವ ಆಯ್ಕೆಯಲ್ಲಿ ಸೋಲಿಸಿದರು.<ref>Praval, Major K.C. Indian Army after Independence. New Delhi: Lancer. p. 214.</ref>
*ಸರಕುಗಳು, ನಿರುದ್ಯೋಗ, ಆರ್ಥಿಕ ನಿಶ್ಚಲತೆ ಮತ್ತು ಆಹಾರ ಕೊರತೆಯಿಂದ ಬೆಲೆಗಳ ಹೆಚ್ಚಳದ ಬಿಕ್ಕಟ್ಟಿನ ಕಾರಣದಿಂದ 1967 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಕುಗ್ಗಿದ ಬಹುಮತವನ್ನು ಪಡೆಯಿತು. ಭಾರತೀಯ ವ್ಯವಹಾರಗಳು ಮತ್ತು ಗ್ರಾಹಕರಲ್ಲಿ ಹೆಚ್ಚಿನ ಸಂಕಷ್ಟವನ್ನು ಸೃಷ್ಟಿಸಿದ ರೂಪಾಯಿ ಅಪಮೌಲ್ಯವನ್ನು ಒಪ್ಪಿಕೊಂಡ ನಂತರ ಇಂದಿರಾ ಗಾಂಧಿಯವರು ಕಠಿಣ ಕ್ರಮಗಳೊಡನೆ ಆಡಳಿತದ ಮೇಲೆ ಗಮನ ಹರಿಸಿದರು. ರಾಜಕೀಯ ವಿವಾದಗಳ ಕಾರಣದಿಂದ ಅಮೇರಿಕ ಸಂಯುಕ್ತ ಸಂಸ್ಥಾನದ ಗೋಧಿ ಆಮದು ಕುಸಿಯಿತು.<ref>Kapila, Raj; Uma Kapila (2004). Understanding India's Economic Reforms. Academic Foundation. p. 126</ref>
*ನಂತರ ಮೊರಾರ್ಜಿ ದೇಸಾಯಿ ಉಪ ಪ್ರಧಾನಮಂತ್ರಿ ಮತ್ತು ಹಣಕಾಸು ಸಚಿವರಾಗಿ ಇಂದಿರಾ ಗಾಂಧಿ ಸರಕಾರಕ್ಕೆ ಪ್ರವೇಶಿಸಿದರು. ಹಿರಿಯ ಕಾಂಗ್ರೆಸ್ ರಾಜಕಾರಣಿಗಳೊಂದಿಗೆ ಇಂದಿರಾಗಾಂಧಿ ಅವರ ಅಧಿಕಾರವನ್ನು ನಿರ್ಬಂಧಿಸಲು ಪ್ರಯತ್ನಿಸಿದರು. ಆದರೆ ಅವರ ರಾಜಕೀಯ ಸಲಹೆಗಾರ ಪಿ.ಎನ್. ಹಕ್ಸರ್ ಅವರ ಸಲಹೆಯ ಮೇಲೆ, ಗಾಂಧಿಯವರು ಸಮಾಜವಾದಿ ನೀತಿಗಳ ಕಡೆಗೆ ಒಲಿದ ಒಂದು ಪ್ರಮುಖ ಬದಲಾವಣೆಯಿಂದ ತನ್ನ ಜನಪ್ರಿಯ ಮನವಿಯನ್ನು ಪುನಃ ನವೀಕರಿಸಿದರು. ಅವರು ಹಿಂದೆ ರಾಜರಿಗೆ ಖಾತರಿಯಾಗಿ ಕೊಡುತ್ತಿದ್ದ ಭಾರತೀಯ ರಾಯಧನವನ್ನು (ಪ್ರಿವಿ ಪರ್ಸ್) ಯಶಸ್ವಿಯಾಗಿ ರದ್ದುಮಾಡಿದರು. ಭಾರತದ ದೊಡ್ಡ ಖಾಸಗಿಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿ, ಪಕ್ಷದ ಹಿರಿಯ ಪಟ್ಟಭದರ್ರ ವಿರುದ್ಧದ ಪ್ರಮುಖ ಆಕ್ರಮಣವನ್ನು ಮಾಡಿದರು. ದೇಸಾಯಿ ಮತ್ತು ಭಾರತದ ವ್ಯಾಪಾರ ಸಮುದಾಯದಿಂದ ಪ್ರತಿರೋಧವನ್ನು ಹೊಂದಿದ್ದರೂ, ಈ ನೀತಿಯು ಜನಸಾಮಾನ್ಯರಿಗೆ ಜನಪ್ರಿಯವಾಗಿತ್ತು. ಕಾಂಗ್ರೆಸ್ ನ ರಾಜಕಾರಣಿಗಳು ಗಾಂಧಿಯವರನ್ನು ಕಾಂಗ್ರೆಸ್ ಸದಸ್ಯತ್ವವನ್ನು ಅಮಾನತುಗೊಳಿಸುವ ಮೂಲಕ ಗಾಂಧಿಯನ್ನು ಪಕ್ಷದಿಂದ ಹೊರಹಾಕಲು ಪ್ರಯತ್ನಿಸಿದಾಗ, ಇಂದಿರಾಗಾಂಧಿಯವರು ತಮ್ಮ ಹೊಸದಾಗಿ ರಚಿಸಿದ ಪಕ್ಷ ಕಾಂಗ್ರೆಸ್ (ಆರ್) ಗೆ ಸಂಸತ್ ಸದಸ್ಯರ ದೊಡ್ಡ ವಲಸಿಗರಿಂದ ತಮ್ಮ ಅಧಿಕಾರ ಉಳಿಸಿಕೊಂಡರು. ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಕೋಟೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1969 ರಲ್ಲಿ ವಿಭಜನೆಯಾಯಿತು. ಗಾಂಧಿಯವರು ಅಲ್ಪ ಬಹುಮತದೊಂದಿಗೆ ಆಡಳಿತ ನಡೆಸುತ್ತಿದ್ದರು.<ref>Rosser, J. Barkley; Marina V. Rosser (2004). Comparative Economics in Transforming the World Economy. MIT Press. pp. 468–470</ref>
===1970 ರ ದಶಕ===
*'''ನಾಲ್ಕನೇ ಅಧ್ಯಕ್ಷರು: ವರಾಹಗಿರಿ ವೆಂಕಟ ಗಿರಿ''' ; 3 ತಿಂಗಳು ನಿಯೋಜಿತ; ನಂತರ ಚುನಾಯಿತ (1894-1980) ದಿ. 3 ಮೇ 1969 ರಿಂದ 20 ಜುಲೈ 1969; 3 ತಿಂಗಳು; ಪನಃ ಚುನಾಯಿತ:ದಿ.24 ಆಗಸ್ಟ್ 1969 24 ಆಗಸ್ಟ್ 1974; 60 ತಿಂಗಳು.
[[File:INS Vikrant (R11) launches an Alize aircraft during Indo-Pakistani War of 1971.jpg|thumb|ಐಎನ್ಎಸ್ ವಿಕ್ರಾಂತ್ ಇಂಡಿಯನ್ ವಿಮಾನವಾಹಕ ನೌಕೆಯಿಂದ 1971 ರ ಇಂಡೋ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಅಲಿಜ್ ಯುದ್ಧ ವಿಮಾನವನ್ನು ಉಪಯೋಗಿಸಲು ಪ್ರಾರಂಭಿಸುತ್ತದೆ.]]
[[File:Pokhran-1-Cenotaphs-20131009.jpg|thumb|ಪರಮಾಣು ಶಸ್ತ್ರವನ್ನು ಪರೀಕ್ಷಿಸಿದ ರಾಜಸ್ತಾನದಲ್ಲಿನ ಪೋಖ್ರಾನ್ ಪ್ರದೇಶ-Pokhran-1]]
*1971 ರಲ್ಲಿ, [[ಇಂದಿರಾ ಗಾಂಧಿ]] ಮತ್ತು ಕಾಂಗ್ರೆಸ್ (ಆರ್) ಸದಸ್ಯರುಗಳು ಬಹಳ ಹೆಚ್ಚಿನ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದರು. ಹೊಸ ಸರ್ಕಾರದಿಂದ ಬ್ಯಾಂಕುಗಳ ರಾಷ್ಟ್ರೀಕರಣವನ್ನು ಕೈಗೊಳ್ಳಲಾಯಿತು ಮತ್ತು ಅನೇಕ ಇತರ ಸಮಾಜವಾದಿ ಆರ್ಥಿಕ ಮತ್ತು ಕೈಗಾರಿಕಾ ನೀತಿಗಳನ್ನು ಜಾರಿಗೊಳಿಸಲಾಯಿತು. ಪಾಕಿಸ್ತಾನಕ್ಕೆ ಸೇರಿದ ಪೂರ್ವ ಬಂಗಾಳದಲ್ಲಿ ಅಂತರ್-ಯುದ್ಧವಾಗಿ ಪಾಕಿಸ್ತಾನದ ಸೇನೆಯ ಶೋಷಣೆ- ಹಿಂಸಾಚಾರಕ್ಕೆ ಒಳಗಾಗಿ ಲಕ್ಷಾಂತರ ನಿರಾಶ್ರಿತರು (ಸುಮಾರು 90 ಲಕ್ಷ) ಪೂರ್ವ ಪಾಕಿಸ್ತಾನವಾದ ಬಂಗಾಳದಿಂದ ಓಡಿ ಭಾರತದೊಳಕ್ಕೆ ಬಂದರು. ಪಾಕಿಸ್ತಾನದ-ಬಂಗಾಳದ ಅರ್ಧದಲ್ಲಿ ನಡೆಯುತ್ತಿರುವ ನಾಗರಿಕ ಅಂತರ್-ಯುದ್ಧದ ಸಮಯದಲ್ಲಿ [[ಪಾಕಿಸ್ತಾನ]] ಭಾರತದಮೇಲೆ ಪೂರ್ವ-ರಕ್ಷಕ ಧಾಳಿಯನ್ನು ಮಾಡಿದ ನಂತರ ಭಾರತ ಬಾಂಗ್ಲಾದೇಶದ ಸ್ವಾತಂತ್ರ್ಯ ಯುದ್ಧದಲ್ಲಿ ಮಧ್ಯಪ್ರವೇಶಿಸಿತು. ಈ ಸಂಘರ್ಷವು ಪೂರ್ವ ಪಾಕಿಸ್ತಾನದ ಸ್ವಾತಂತ್ರ್ಯಕ್ಕೆ ಕಾರಣವಾಯಿತು, ಇದು ಬಾಂಗ್ಲಾದೇಶವೆಂದು ಹೆಸರಾಯಿತು. ಪಾಕಿಸ್ತಾನದ ಮೇಲಿನ ಈ ವಿಜಯ ಪ್ರಧಾನಿ ಇಂದಿರಾ ಗಾಂಧಿಯವರ ಮಹತ್ತರವಾದ ಜನಪ್ರಿಯತೆಗೆ ಕಾರಣವಾಯಿತು. ಅಮೇರಿಕ ಸಂಯುಕ್ತ ಸಂಸ್ಥಾನದೊಂದಿಗಿನ ಸಂಬಂಧಗಳು ತೀವ್ರವಾಗಿ ಕ್ಷೀಣಿಸಿತು ಮತ್ತು ಸೋವಿಯೆಟ್ ಯೂನಿಯನ್ ಜೊತೆಗಿನ ಸ್ನೇಹಕ್ಕಾಗಿ 20 ವರ್ಷಗಳ ರಕ್ಷಣಾ ಒಪ್ಪಂದಕ್ಕೆ ಭಾರತವು ಸಹಿ ಹಾಕಿತು. ಈ ಅನ್ಯದೇಶ-ಸಂಯೋಜನೆಯಿಂದ ಮೊದಲಬಾರಿಗೆ ಸ್ಪಷ್ಟವಾಗಿ ಭಾರತದ ಅಲಿಪ್ತ ನೀತಿಯು ಮುರಿದುಹೋಯಿತು. 1974 ರಲ್ಲಿ ಪೋಖ್ರಾನ್ ಸಮೀಪದ [[ರಾಜಸ್ಥಾನ]]ದ ಮರುಭೂಮಿಯಲ್ಲಿ ಭಾರತ ತನ್ನ ಮೊದಲ [[ಪರಮಾಣು ಶಸ್ತ್ರಾಸ್ತ್ರ]]ವನ್ನು ಪರೀಕ್ಷಿಸಿತು.<ref>[https://books.google.co.in/books?id=GiI_Yt7SOA8C&pg=PT63&redir_esc=y Pahuja, Om Parkash. India: A Nuclear Weapon State. Prabhat Prakashan. pp. 63–.]</ref>
*ಭಾರತ ಪರಮಾಣು ಕಾರ್ಯಕ್ರಮದ ಮುಖ್ಯ ಪ್ರಯೋಗ ಪ್ರದೇಶ- 'ಪೋಖ್ರಾನ್ ಟೆಸ್ಟ್ ರೇಂಜ್' ರಾಜಸ್ತಾನದ ಪೋಖ್ರಾನ್ ಪುರಸಭೆಯ ವ್ಯಾಪ್ತಿಯಲ್ಲಿದೆ. ಭಾರತೀಯ ಪರಮಾಣು ಪರೀಕ್ಷಾ ತಾಣ ಪೋಖ್ರಾನ್ ಪಟ್ಟಣದ ವಾಯುವ್ಯಕ್ಕೆ 45 ಕಿಮೀ ಮತ್ತು ಖೆತೋಲೈ ಹಳ್ಳಿಗೆ 4 ಕಿ.ಮೀ ಉತ್ತರದಲ್ಲಿದೆ. ಆಗಿನ ಪ್ರಧಾನಿ ಇಂದಿರಾ ಗಾಂಧಿಯವರಿಂದ ಭಾಭಾ ಅಟಾಮಿಕ್ ಸಂಶೋಧನಾ ಕೇಂದ್ರಕ್ಕೆ ನೀಡಲಾದ ಅಧಿಕಾರವನ್ನು ಅನುಸರಿಸಿ, ಮೇ 1974 ರ ಮೊದಲು ಇದನ್ನು ನಿರ್ಮಿಸಿದ, ಭಾರತದ ಮೊದಲ ಪರಮಾಣು ಸಾಧನವನ್ನು ಆಸ್ಫೋಟಿಸಿದರು. ಸರ್ಕಾರವು,ಈ ಸಾಧನದ ಬೆಳವಣಿಗೆಯನ್ನು ಔಪಚಾರಿಕವಾಗಿ "ಶಾಂತಿಗಾಗಿ ಪರಮಾಣು ಸ್ಪೋಟ", ("ಪೀಸ್ಫುಲ್ ನ್ಯೂಕ್ಲಿಯರ್ ಎಕ್ಸ್ಪ್ಲೊಸಿವ್" -ಪಿಎನ್ಇ) ಎಂದು ಕರೆಯಲಾಯಿತು, ಆದರೆ ಬೇರೆಡೆ, ವಿಶೇಷವಾಗಿ ಅದರ ಆಸ್ಫೋಟನದ ನಂತರ, ಇದು ಸಾಮಾನ್ಯವಾಗಿ "ಆಪರೇಷನ್ ಸ್ಮೈಲ್ ಬುದ್ಧ" -ಬುದ್ಧನ ಅರಳಿದ ನಗು" ಎಂದು ಸಾಮಾನ್ಯವಾಗಿ ಕರೆಯಲಾಗಿದೆ. ವಿದೇಶಾಂಗ ಸಚಿವಾಲಯವು "ಪೋಖ್ರಾನ್- I" ಪರೀಕ್ಷೆಯನ್ನು ಗೊತ್ತುಪಡಿಸಿತ್ತು.<ref>[http://nuclearweaponarchive.org/India/IndiaSmiling.html India's Nuclear Weapons Program Smiling Buddha: 1974]</ref>
*ಪರೀಕ್ಷೆಯ ನಂತರ, ಭಾರತೀಯ ಸರ್ಕಾರವು ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸುವ ಉದ್ದೇಶವಿಲ್ಲ ಎಂದು ಘೋಷಿಸಿತು - ಹಾಗೆ ಅದನ್ನು ತಯಾರಿಸುವುದಕ್ಕೆ ಅದು ಸಮರ್ಥ - ಮತ್ತು ಭಾರತವು ಪರಮಾಣು ತಂತ್ರಜ್ಞಾನದಲ್ಲಿ ಸ್ವ-ಅವಲಂಬಿತವಾಗಿದೆ. ಶಾಂತಿಯುತ ಉದ್ದೇಶಗಳಿಗಾಗಿ ಪರಮಾಣು ಶಕ್ತಿಯನ್ನು ಬಳಸಿಕೊಳ್ಳುತ್ತದೆ ಎಂದು ಹೇಳಿತು. ಪರೀಕ್ಷಾ ಶ್ರೇಣಿಸಿದ್ಧತೆಯನ್ನು ಭಾರತೀಯ ಸೇನಾ ಕಾರ್ಪ್ಸ್ ಇಂಜಿನಿಯರ್ಗಳು ನಿರ್ಮಿಸಿದ್ದರು ಮತ್ತು ಆ ಪ್ರದೇಶ ಭಾರತೀಯ ಸೇನೆಯ ನಿಯಂತ್ರಣದಲ್ಲಿದೆ.<ref>[http://nuclearweaponarchive.org/India/IndiaFirstBomb.html India's Nuclear Weapons Program;;India's First Bomb: 1967-1974]</ref>
===ಬ್ಯಾಂಕುಗಳ ರಾಷ್ಟ್ರೀಕರಣ ಮತ್ತು ರಾಜಧನ ರದ್ದತಿ===
*ಬಡವರ ಪರವಾದ ನೀತಿಗಳನ್ನು ಅನುಸರಿಸಿ, ಅವರು 1969 ರಲ್ಲಿ 14 ವಾಣಿಜ್ಯ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದರು ಮತ್ತು ಹಿಂದಿನ ರಾಜರ "ಖಾಸಗಿ ಕೊಡಿಗೆ ಹಣದ" ಅನುದಾನವನ್ನು (privy purses) ರದ್ದುಗೊಳಿಸಿದರು. ಈ ಪ್ರಕ್ರಿಯೆಯಲ್ಲಿ, ಅಸ್ತಿತ್ವದಲ್ಲಿದ್ದ ಹಿರಿಯ ಕಾಂಗ್ರಸ್ಸಿನ ನಾಯಕರ ಶ್ರೀಮಂತ ಪರವಾದ ನಿಲುವು, ಮತ್ತು ಅವರ ಅಸಮರ್ಥತೆ, ಅವರ ವೃದ್ಧಾಪ್ಯದ ಕಾರಣದಿಂದಾಗಿ ಆಮೂಲಾಗ್ರ ನಡೆಯನ್ನು ನಿರ್ಲಕ್ಷಿಸಿದರು. ಸ್ವಲ್ಪ ಸಮಯದ ನಂತರ ಪಕ್ಷ ವಿಭಜನೆಯಾಯಿತು, ಮತ್ತು ಶ್ರೀಮತಿ ಗಾಂಧಿ ಅವರು ಪಕ್ಷದ ಪ್ರಬಲ ವಿಭಾಗದ ನಿರ್ವಿವಾದ ನಾಯಕರಾದರು. ಪುನರಾವಲೋಕನದಲ್ಲಿ, ‘ಗರಿಬಿ ಹಟಾವೊ’ ವಾಕ್ಚಾತುರ್ಯ, ಆಡಂಬರವಿಲ್ಲದ ಮತ್ತು ಸರಳವಾದ ನೀತಿಯಾಗಿ ಕಂಡುಬಂದಿತು. ಆದರೆ ಭಾರತೀಯ ರಾಜಕೀಯದಲ್ಲಿ ಮೊದಲ ಬಾರಿಗೆ ಬಡವರ ಕಳವಳಗಳನ್ನು ನೇರವಾಗಿ ಪರಿಹರಿಸಲು ಪ್ರಯತ್ನಿಸಲಾಗಿತ್ತು, ಇದು ಅವರ ಅಧಿಕಾರದ ಬಲವರ್ಧನೆಗೆ ಕಾರಣವಾಯಿತು.<ref>[https://www.thehindu.com/opinion/lead/such-a-long-legacy/article20539718.ece Such a long legacy: on Indira Gandhi;Neera Chandhoke NOVEMBER 18, 2017]</ref>
===ಭಾರತದಲ್ಲಿ ಸಿಕ್ಕಿಂನ ವಿಲೀನ===
[[File:Vikramjit-Kakati-Rumtek.jpg|thumbnail|250px|left|ಸಿಕ್ಕಿಂನಲ್ಲಿರುವ ರುಮ್ಟೆಕ್ ಆಶ್ರಮ.ಸಿಕ್ಕಿಂ ಭಾರತ ಒಕ್ಕೂಟದ 22 ನೇ ರಾಜ್ಯವಾಯಿತು.]]
*1973 ರಲ್ಲಿ ಸಿಕ್ಕಿಂ ಸಾಮ್ರಾಜ್ಯದಲ್ಲಿ ರಾಜ-ವಿರೋಧಿ ಗಲಭೆ ನಡೆಯಿತು. 1975 ರಲ್ಲಿ, ಸಿಕ್ಕಿಂನ ಪ್ರಧಾನಿ ಸಿಕ್ಕಿಂಗೆ ಭಾರತೀಯ ಸಂಸತ್ತಿಗೆ ಭಾರತದ ರಾಜ್ಯವಾಗಿ ಸೇರಲು ಮನವಿ ಸಲ್ಲಿಸಿದರು. ಆ ವರ್ಷದ ಏಪ್ರಿಲ್ ನ ಲ್ಲಿ, ಭಾರತೀಯ ಸೇನೆಯು ಗ್ಯಾಂಗ್ಟಾಕ್ ನಗರವನ್ನು ವಶಪಡಿಸಿಕೊಂಡಿತು ಮತ್ತು ಚೋಗ್ಯಲ್ ನ ಅರಮನೆಯ ಕಾವಲುಗಾರರನ್ನು ನಿಶ್ಶಸ್ತ್ರಗೊಳಿಸಿತು. ಅಲ್ಲಿಂದೀಚೆಗೆ, ಜನಾಭಿಪ್ರಾಯವನ್ನು ಸಂಗ್ರಹಿಸಲಾಯಿತು. ಅದರಲ್ಲಿ ಶೇ. 97.5 ರಷ್ಟು ಮತದಾರರು ಭಾರತದೊಡನೆ ಸೇರಲು ಬೆಂಬಲಿಸುವಲ್ಲಿ ಜನಾಭಿಪ್ರಾಯ ಒದಗಿದ ಪರಿಣಾಮಕಾರಿಯಾಗಿ ಸಿಕ್ಕಿಂ ಭಾರತದೊಂದಿಗೆ ಒಕ್ಕೂಟದಲ್ಲಿ ಸೇರಲು ಅನುಮೋದಿಸಿತು.<ref>"About Sikkim". Official website of the Government of Sikkim. Archived from the original on 25 May 2009. Retrieved 15 June 2009.</ref>
*ಜನಾಭಿಪ್ರಾಯದ ಸಮಯದಲ್ಲಿ ಕೇವಲ 200,000 ಜನರ ದೇಶದಲ್ಲಿ 20,000-40,000 ಸೈನಿಕರನ್ನು ಭಾರತ ಇರಿಸಿತ್ತು ಎಂದು ಹೇಳಲಾಗಿದೆ. [22] 16 ಮೇ 1975 ರಂದು, ಸಿಕ್ಕಿಂ ಭಾರತೀಯ ಒಕ್ಕೂಟದ 22 ನೇ ರಾಜ್ಯವಾಯಿತು ಮತ್ತು ರಾಜಪ್ರಭುತ್ವವನ್ನು ರದ್ದುಗೊಳಿಸಲಾಯಿತು. ಹೊಸ ರಾಜ್ಯದ ಸಂಯೋಜನೆಯನ್ನು ಸಕ್ರಿಯಗೊಳಿಸಲು, ಭಾರತೀಯ ಸಂಸತ್ತು ಭಾರತೀಯ ಸಂವಿಧಾನವನ್ನು ತಿದ್ದುಪಡಿ ಮಾಡಿತು. ಮೊದಲಿಗೆ, 35 ನೇ ತಿದ್ದುಪಡಿಯು ಸಿಕ್ಕಿಂ ಅನ್ನು "ಅಸೋಸಿಯೇಟ್ ಸ್ಟೇಟ್" ಎಂದು ಕರೆಯುವ ಒಂದು ಷರತ್ತುಗಳನ್ನು ಹಾಕಿತು, ಯಾವುದೇ ರಾಜ್ಯದಿಂದ ಬಳಸಲ್ಪಡದ ವಿಶೇಷ ಸ್ಥಾನಮಾನ. ಒಂದು ತಿಂಗಳ ನಂತರ, 36 ನೆಯ ತಿದ್ದುಪಡಿಯು 35 ನೇ ತಿದ್ದುಪಡಿಯನ್ನು ರದ್ದುಗೊಳಿಸಿತು, ಮತ್ತು ಸಿಕ್ಕಿಂಗೆ ಸಂಪೂರ್ಣ ರಾಜ್ಯವನ್ನು ರೂಪಿಸಿತು, ಅದರ ಹೆಸರನ್ನು ಸಂವಿಧಾನದ ಒಂದನೇ ಪಟ್ಟಿಗೆ ಸೇರಿಸಿತು.<ref>"Constitution has been amended 94 times". Times of India. 15 May 2010. Retrieved 16 May 2011.</ref>
==ಈಶಾನ್ಯ ರಾಜ್ಯಗಳ ರಚನೆ==
<gallery widths="200px" heights="200px">
Assam in 1950s.png|ಅಸ್ಸಾಂ 1950 ರ ವರೆಗೆ: [[ನಾಗಾಲ್ಯಾಂಡ್]], [[ಮೇಘಾಲಯ]] ಮತ್ತು ಮಿಜೋರಾಮ್ ಹೊಸ ರಾಜ್ಯಗಳು 1960-70ರಲ್ಲಿ ರೂಪುಗೊಂಡಿತು. [[ಶಿಲ್ಲಾಂಗ್]] ದಿಂದ, ಅಸ್ಸಾಂನ ರಾಜಧಾನಿ [[ಡಿಸ್ಪೂರ್]] ಗೆ ಸ್ಥಳಾಂತರಗೊಂಡಿತು. ಈಗ ಅದು [[ಗುವಾಹಾಟಿ]]ಯ ಒಂದು ಭಾಗ. 1962 ರಲ್ಲಿ ಭಾರತ ಚೀನಾ ಯುದ್ಧ- (ಸಿನೋ-ಇಂಡಿಯನ್ ವಾರ್) ಆ ಯುದ್ಧದ ನಂತರ, [[ಅರುಣಾಚಲ ಪ್ರದೇಶ]] ವನ್ನು ಪ್ರತ್ಯೇಕಿಸಲಾಯಿತು.
Hornbil Festival, Kohima 6.jpg|thumb|ಹಾರ್ನ್ಬಿಲ್ ಫೆಸ್ಟಿವಲ್, [[ಕೊಹಿಮಾ]], ನಾಗಾಲ್ಯಾಂಡ್. [[ನಾಗಾಲ್ಯಾಂಡ್]] ಡಿಸೆಂಬರ್ 1, 1963 ರಲ್ಲಿ ರಾಜ್ಯವಾಯಿತು.
Paphal (Musée du Quai Branly) (4489839164).jpg|"ಪಖಂಗ್ಬಾ", ಒಂದು ಹೆರಾಲ್ಡ್ರಿ-ಹೆರಾಲ್ಡಿಕ್-ಮೀಥೆಯಿ ಸಂಪ್ರದಾಯದ ಡ್ರ್ಯಾಗನ್ ಮತ್ತು ಮಣಿಪುರ ರಾಜ್ಯದ ಚಿಹ್ನೆಗಳ ನಡುವೆ ಒಂದು ಪ್ರಮುಖ ಲಾಂಛನ. [[ಮಣಿಪುರ]] 21 ಜನವರಿ 1972 ರಲ್ಲಿ ರಾಜ್ಯವಾಯಿತು.
Meghalaya Abode of the Clouds India Nature in Laitmawsiang Landscape.jpg|ಮೇಘಾಲಯವು ಪರ್ವತಮಯವಾಗಿದೆ, ಭಾರತದ ಅತ್ಯಂತ ಮಳೆಯಲ್ಲಿ ನೆನೆದಿರುವ ರಾಜ್ಯವಾಗಿದೆ. [[ಮೇಘಾಲಯ]] 21 ಜನವರಿ 1972 ರಲ್ಲಿ ರಾಜ್ಯವಾಯಿತು.
Tripura State Museum Agartala Tripura India.jpg|"ಉಜ್ಜಯಂತ ಅರಮನೆ", ಇದು ತ್ರಿಪುರಾ ರಾಜ್ಯ ವಸ್ತುಸಂಗ್ರಹಾಲಯವನ್ನು ಹೊಂದಿದೆ. [[ತ್ರಿಪುರ]] 21 ಜನವರಿ 1972 ರಲ್ಲಿ ರಾಜ್ಯವಾಯಿತು.
Golden Pagoda in Arunachal Pradesh (photo - Jim Ankan Deka).jpg|"ಗೋಲ್ಡನ್ ಪಗೋಡಾ, ನಮ್ಸೈ", ಅರುಣಾಚಲ ಪ್ರದೇಶವು ಭಾರತದಲ್ಲಿನ ಗಮನಾರ್ಹ ಬೌದ್ಧ ದೇವಾಲಯಗಳನ್ನು ಹೊಂದಿದೆ. [[ಅರುಣಾಚಲ ಪ್ರದೇಶ]] 20 ಫೆಬ್ರವರಿ 1987 ರಲ್ಲಿ ರಾಜ್ಯವಾಯಿತು.
SHSS building.jpg|[[ಮಿಜೋರಂ]]ನಲ್ಲಿನ ಶಾಲೆಯ ಕ್ಯಾಂಪಸ್, ಈ ರಾಜ್ಯ ಭಾರತದಲ್ಲಿ ಅತ್ಯಧಿಕ ಸಾಕ್ಷರತೆ ಪ್ರಮಾಣವನ್ನು ಹೊಂದಿದೆ. [[ಮಿಝೋರಂ]] 20 ಫೆಬ್ರವರಿ 1987 ರಲ್ಲಿ ರಾಜ್ಯವಾಯಿತು.
ಚಿತ್ರ:India-states-numbered.svg|177px|thumb|[[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ಭಾರತದ ೨೮ ರಾಜ್ಯಗಳು ಹಾಗು 7 ಒಕ್ಕೂಟದ ಕೇಂದ್ರಾಡಳಿತ ಪ್ರದೇಶಗಳು]].
</gallery>
*ಈಶಾನ್ಯ ಭಾರತದಲ್ಲಿನ ಅಸ್ಸಾಮ್ ರಾಜ್ಯ 1970 ರಲ್ಲಿ ಅಸ್ಸಾಂನ ಮೇರೆಯೊಳಗೆ ಹಲವಾರು ರಾಜ್ಯಗಳಾಗಿ ವಿಂಗಡಿಸಲ್ಪಟ್ಟಿತು. 1963 ರಲ್ಲಿ ನಾಗಾ ಹಿಲ್ಸ್ ಜಿಲ್ಲೆಯು ನಾಗಾಲ್ಯಾಂಡ್ ಹೆಸರಿನಲ್ಲಿ ಭಾರತದ 16 ನೇ ರಾಜ್ಯವಾಯಿತು. ತುಯೆನ್ಸಾಂಗ್ನ ಒಂದು ಭಾಗವನ್ನು ನಾಗಾಲ್ಯಾಂಡಿಗೆ ಸೇರಿಸಲಾಯಿತು. 1970 ರಲ್ಲಿ, ಖಾಸಿ, ಜಿಯಾಂಟಿಯಾ ಮತ್ತು ಗಾರೊ ಜನರ ಬೇಡಿಕೆಗಳಿಗೆ ಪ್ರತಿಕ್ರಿಯೆಯಾಗಿ, ಖಾಸಿ ಹಿಲ್ಸ್, ಗಳನ್ನು, ಜೈನ್ತಿಯಾ ಹಿಲ್ಸ್, ಮತ್ತು ಗಾರೊ ಹಿಲ್ಸ್ ಗಳನ್ನು ಆಸ್ಸಾಂನೊಳಗೆ ಸ್ವಾಯತ್ತ ರಾಜ್ಯವಾಗಿ ರಚಿಸಿದ ಜಿಲ್ಲೆಗಳು; 1972 ರಲ್ಲಿ ಇದು ಮೇಘಾಲಯ ಹೆಸರಿನಲ್ಲಿ ಪ್ರತ್ಯೇಕ ರಾಜ್ಯವಾಯಿತು. 1972 ರಲ್ಲಿ, ಅರುಣಾಚಲ ಪ್ರದೇಶ (ಈಶಾನ್ಯ ಫ್ರಾಂಟಿಯರ್ ಏಜೆನ್ಸಿ) ಮತ್ತು ಮಿಜೋರಾಮ್ (ದಕ್ಷಿಣದಲ್ಲಿರುವ ಮಿಜೊ ಬೆಟ್ಟಗಳಿಂದ) ಕೇಂದ್ರಾಡಳಿತ ಪ್ರದೇಶಗಳಾಗಿ ಅಸ್ಸಾಂನಿಂದ ಬೇರ್ಪಟ್ಟವು; 1986 ರಲ್ಲಿ ಎರಡೂ ರಾಜ್ಯಗಳಾಗಿ ಮಾರ್ಪಟ್ಟವು.<ref>Bhubaneswar Bhattacharyya (1995). The troubled border: some facts about boundary disputes between Assam-Nagaland, Assam-Arunachal Pradesh, Assam-Meghalaya, and Assam-Mizoram. Lawyer's Book Stall.</ref>
===ಹಸಿರು ಕ್ರಾಂತಿ ಮತ್ತು ಕ್ಷೀರ ಕ್ರಾಂತಿ (ಆಪರೇಷನ್ ಫ್ಲಡ್- - ಕ್ಷೀರ ಪ್ರವಾಹ)===
[[File:Punjab Monsoon.jpg|thumb|left|ಪಂಜಾಬಿನಲ್ಲಿ ಕೃಷಿ]]
[[File:Amul Plant at Anand.jpg|thumb|Amul Plant at Anand]]
*1947 ರಲ್ಲಿದ್ದ 35 ಕೋಟಿಯಿಂದ 1970 ರ ದಶಕದ ಆರಂಭದಲ್ಲಿ ಭಾರತದ ಜನಸಂಖ್ಯೆಯು 50 ಕೋಟಿ (500 ದಶಲಕ್ಷ) ಪ್ರಮಾಣವನ್ನು ದಾಟಿತು, ಆದರೂ ಹಸಿರು ಕ್ರಾಂತಿ ಯೋಜನೆಯ(ಗ್ರೀನ್ ರೆವಲ್ಯೂಷನ್) ನೀರಾವರಿ ಅಭಿವೃದ್ಧಿಯಿಂದ ಆಹಾರ ಉತ್ಪಾದನೆ ಹೆಚ್ಚಿದ ಕಾರಣ ಭಾರತ ದೀರ್ಘಕಾಲದಿಂದ ಬಳಲುತ್ತಿದ್ದ ಆಹಾರದ ಬಿಕ್ಕಟ್ಟನ್ನು ಹೆಚ್ಚು ಸುಧಾರಿಸಿದ ಕೃಷಿ ಉತ್ಪಾದನೆಯೊಂದಿಗೆ ಪರಿಹರಿಸಲಾಯಿತು. ಸರ್ಕಾರವು ಆಧುನಿಕ ಕೃಷಿ ಉಪಕರಣಗಳನ್ನು, ಹೊಸ ವಿಧದ ಹೈಬ್ರಿಡ್ -ಜೆನರಿಕ್ ಬೀಜಗಳನ್ನು ಪ್ರಾಯೋಜಿಸಿತು, ಮತ್ತು ರೈತರಿಗೆ ಆರ್ಥಿಕ ಸಹಾಯವನ್ನು ಹೆಚ್ಚಿಸಿತು, ಅದು ಗೋಧಿ, ಅಕ್ಕಿ ಮತ್ತು ಜೋಳ ಮುಂತಾದ ಆಹಾರ ಬೆಳೆಗಳನ್ನು ಹೆಚ್ಚಿಸಿತು. ಹತ್ತಿ, ಚಹಾ, ತಂಬಾಕು ಮತ್ತು ಕಾಫಿಗಳಂತಹ ವಾಣಿಜ್ಯ ಬೆಳೆಗಳ ಹೆಚ್ಚನ ಉತ್ಪಾದನೆಗೆ ಕಾರಣವಾಯಿತು. [27] ] ಭಾರತದ ಗಂಗಾನದೀ ಬಯಲು ಬಯಲು ಮತ್ತು ಪಂಜಾಬ್ ರಾಜ್ಯಗಳಾದ್ಯಂತ ಅಣೆಕಟ್ಟೆ ಕಾಲುವೆ ನೀರಾವರಿ ಹೆಚ್ಚಿದ ಕಾರಣ ಕೃಷಿ ಉತ್ಪಾದನೆ ವಿಸ್ತರಿಸಿ ಹೆಚ್ಚಿತು. '''ಅದುವರವಿಗೂ ಭಾರತ ಆಹಾರ ಧಾನ್ಯಗಳ ಕೊರತೆಯಿಂದ ಆಹಾರ ಧಾನ್ಯಗಳನ್ನು ಆಮದುಗಳನ್ನು ಕೊನೆಗೊಳಿಸುವುದರ ಮೂಲಕ ತನ್ನದೇ ಆದ ಜನಸಂಖ್ಯೆಯನ್ನು ಆಹಾರಕ್ಕಾಗಿ ಭಾರತವು ಸ್ವಾವಲಂಬಿಯಾಗುವಂತೆ ಮಾಡಿತು.'''
*ಇದು ಎರಡು ದಶಕಗಳಷ್ಟು ಕಾಲ ನೆಡೆದ ಕ್ಷೀರ ಕ್ರಾಂತಿ ಕಾರ್ಯಾಚರಣೆ ಅಡಿಯಲ್ಲಿ, ಸರ್ಕಾರವು ಹಾಲು ಉತ್ಪಾದನೆಯನ್ನು ಪ್ರೋತ್ಸಾಹಿಸಿತು, ಹಾಲು ಉತ್ಪಾದನೆ ಸಾಕಷ್ಟು ಹೆಚ್ಚಾಯಿತು, ಮತ್ತು ಭಾರತದಾದ್ಯಂತ ಜಾನುವಾರುಗಳ ಸಾಕಾಣಿಕೆಕೆಯನ್ನು ಸುಧಾರಿಸಿ ಹೆಚ್ಚಿಸಿತು.<ref name="Bbc 2018">"India profile - Timeline". Bbc.co.uk. 15 August 2018. Retrieved 15 August 2018.</ref><ref name="M.R. Masani 1977 pp 19">M.R. Masani, "India's Second Revolution," Asian Affairs (1977) 5#1 pp 19–38.</ref>
===1971 ರ ಭಾರತ-ಪಾಕಿಸ್ತಾನ ಯುದ್ಧ===
*ವಿಶೇಷ ಲೇಖನ:[[೧೯೭೧ರ ಭಾರತ-ಪಾಕಿಸ್ತಾನ ಯುದ್ಧ]]
[[Image:1971 Instrument of Surrender WaPo.jpg|thumb|right|1971 ರ ಭಾರತ-ಪಾಕಿಸ್ತಾನ ಯುದ್ಧವು ಪಾಕಿಸ್ತಾನದ ಪೂರ್ವದ ಸೈನ್ಯದ ಕಮಾಂಡರ್ ಲೆಫ್ಟಿನೆಂಟ್-ಜನರಲ್ ಎ. ಎ. ಕೆ. ನಿಯಾಜಿ, ದಿ.16 ಡಿಸೆಂಬರ್ 1971 ರಂದು ಭಾರತ ಲೆಫ್ಟಿನೆಂಟ್ ಜನರಲ್ ಜಗ್ಜಿತ್ ಸಿಂಗ್ ಅರೋರಾ ಉಪಸ್ಥಿತಿಯಲ್ಲಿ ಢಾಕಾದಲ್ಲಿ ಶರಣಾಗತಿಯ ಸಾಧನಕ್ಕೆ ಸಹಿ ಹಾಕುವುದರೊಂದಿಗೆ ಅಂತ್ಯಗೊಂಡಿತು. ಭಾರತೀಯ ನೌಕಾಪಡೆ ವೈಸ್ ಅಡ್ಮಿರಲ್ ಕೃಷ್ಣನ್, ಇಂಡಿಯನ್ ಏರ್ ಫೋರ್ಸ್ ಏರ್ ಮಾರ್ಷಲ್ ದಿವಾನ್, ಭಾರತೀಯ ಸೇನಾ ಲೆಫ್ಟಿನೆಂಟ್ ಜನರಲ್ ಜಗತ್ ಸಿಂಗ್, ಮೇಜ್ ಜನರಲ್ ಜೆಎಫ್ಆರ್ ಜಾಕೋಬ್ (ಫ್ಲಾಟ್ ಲೆಫ್ಟಿನೆಂಟ್ ಕೃಷ್ಣಮೂರ್ತಿ ಅವರ ಭುಜದ ಮೇಲೆ ಗೋಚರಿಸುತ್ತಿರುವುದು). ಅಖಿಲ ಭಾರತ ರೇಡಿಯೊದ ಹಿರಿಯ ನ್ಯೂಸ್ ಕಾಸ್ಟರ್ ಸುರಜಿತ್ ಸೆನ್ ಮೈಕ್ರೊಫೋನ್ ಅನ್ನು ಬಲಗಡೆ ಹಿಡಿದಿದ್ದಾರೆ.]]
*'''3 ನೆಯ ಪ್ರಧಾನಿ :[[ಇಂದಿರಾ ಗಾಂಧಿ]];'''ದಿ. 24 ಮಾರ್ಚಿ 1977ರ ವರೆಗೆ.
*'''3 ನೆಯ ಅಧ್ಯಕ್ಷರು: ಝಕೀರ್ ಹುಸೇನ್''' (ಅಧಿಕಾರದಲ್ಲಿದ್ದಾಗ ಮರಣಹೊಂದಿದರು);(1897-1969); ದಿ.13 ಮೇ 1967 ರಿಂದ 3 ಮೇ 1969; ಅಧಕಾರ- 24 ತಿಂಗಳು.
*'''ಅಧ್ಯಕ್ಷರು(ನಿಯೋಜಿತರು):[[ವರಾಹಗಿರಿ ವೆಂಕಟ ಗಿರಿ]]''';(ಅವಧಿ ಪೂರ್ಣಗೊಳಿಸಿಲ್ಲ)(1894-1980) ದಿ.3 ಮೇ 1969 ರಿಂದ 20 ಜುಲೈ 1969 3 ತಿಂಗಳು.
*'''ಅಧ್ಯಕ್ಷರು (ನಿಯೋಜಿತರು):ಮೊಹಮ್ಮದ್ ಹಿದಾತುತುಲ್ಲಾ''' * (ಗಿರಿಯವರ ಆಯ್ಕೆಯವರೆಗೆ ಅಧ್ಯಕ್ಷ)(1905-1992)ದಿ. 20 ಜುಲೈ 1969 ರಿಂದ 24 ಆಗಸ್ಟ್ 1969.
*'''5 ನೇ ಅಧ್ಯಕ್ಷರು:ಫಕ್ರುದ್ದೀನ್ ಅಲಿ ಅಹ್ಮದ್''' (ಅಧಿಕಾರ ಅವಧಿಯಲ್ಲಿ ಮರಣ) (1905-1977) ದಿ. 24 ಆಗಸ್ಟ್ 1974 ರಿಂದ 11 ಫೆಬ್ರುವರಿ 1977ರ ವರೆಗೆ; 36 ತಿಂಗಳು.
*1971 ರ ಇಂಡೋ-ಪಾಕಿಸ್ತಾನಿ ಯುದ್ಧವು ಎರಡು ರಾಷ್ಟ್ರಗಳ ನಡುವಿನ ನಾಲ್ಕು ಯುದ್ಧಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಯುದ್ಧದಲ್ಲಿ, ಪೂರ್ವ ಪಾಕಿಸ್ತಾನದಲ್ಲಿ ಸ್ವಯಂ ಆಡಳಿತದ ವಿಷಯದ ಬಗ್ಗೆ ಹೋರಾಡಿದ ಭಾರತ, ಪಾಕಿಸ್ತಾನವನ್ನು ನಿರ್ಣಾಯಕವಾಗಿ ಸೋಲಿಸಿತು, ಇದರಿಂದಾಗಿ ಬಾಂಗ್ಲಾದೇಶ ಸೃಷ್ಟಿಯಾಯಿತು. 1971 ರ ಡಿಸೆಂಬರ್ 3 ರಿಂದ ಪೂರ್ವ ಪಾಕಿಸ್ತಾನದ ವಿಮೋಚನಾ ಯುದ್ಧದ ಸಂದರ್ಭದಲ್ಲಿ ದಿ.3 ಡಿಸೆಂಬರ್ 1971 ರಿಂದ ಡಕಾ (ಢಾಕಾ) ಪತನದವರೆಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿಗಳು ಮುಖಾಮುಖಿಯಾಗಿ ಭಾರತ-ಮತ್ತು ಪಾಕಿಸ್ತಾನಗಳಿಗೆ ಯುದ್ಧ ನಡೆಯಿತು.. ಯುದ್ಧವು, 11 ಭಾರತೀಯ ವಾಯುಪಡೆಗಳ ಕೇಂದ್ರಗಳ ಮೇಲೆ, ಪಾಕಿಸ್ತಾನದಿಂದ ಪೂರ್ವರಕ್ಷಕ ವೈಮಾನಿಕ ಧಾಳಿಗಳೊಂದಿಗೆ ಪಾಕಿಸ್ತಾನದೊಂದಿಗೆ ಯುದ್ಧದ ಆರಂಭವಾಯಿತು, ಇದು ಪಕ್ಕದ ಪೂರ್ವ ಪಾಕಿಸ್ತಾನದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯದ ಯುದ್ಧಕ್ಕೆ ಭಾರತೀಯ ಸೈನ್ಯದ ಪ್ರವೇಶಕ್ಕೆ ಕಾರಣವಾಯಿತು. '''ಈ ಯುದ್ಧವು ಕೇವಲ 13 ದಿನಗಳ ಕಾಲ ನೆಡೆದು, ಇದು ಇತಿಹಾಸದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಜಯಗಳಿಸಿದ ಯುದ್ಧಗಳಲ್ಲಿ ಒಂದಾಗಿದೆ.''' <ref>{{Cite web |url=http://content.time.com/time/magazine/article/0,9171,905593,00.html |title=The World: India: Easy Victory, Uneasy PeaceMonday, Dec. 27, 1971 |access-date=2018-09-18 |archive-date=2017-06-13 |archive-url=https://web.archive.org/web/20170613153528/http://content.time.com/time/magazine/article/0,9171,905593,00.html |url-status=dead }}</ref>
*ಯುದ್ಧದ ಸಮಯದಲ್ಲಿ, ಭಾರತೀಯ ಮತ್ತು ಪಾಕಿಸ್ತಾನದ ಮಿಲಿಟರಿಗಳು ಪೂರ್ವ ಮತ್ತು ಪಶ್ಚಿಮ ರಂಗಗಳಲ್ಲಿ ಏಕಕಾಲದಲ್ಲಿ ಘರ್ಷಣೆ ಮಾಡಿದರು; ಪಾಕಿಸ್ತಾನದ ಮಿಲಿಟರಿ ಪೂರ್ವ ಕಮಾಂಡ್ 16 ಡಿಸೆಂಬರ್ 1971 ರಂದು ಢಾಕಾದಲ್ಲಿ ಶರಣಾಗತಿಯ ಅಧಕೃತ ಪತ್ರಕ್ಕೆ ಸಹಿ ಹಾಕಿದ ನಂತರ ಈ ಯುದ್ಧ ಕೊನೆಗೊಂಡಿತು, ಇದು ಪೂರ್ವ ಪಾಕಿಸ್ತಾನವನ್ನು ಬಾಂಗ್ಲಾದೇಶದ ಹೊಸ ರಾಷ್ಟ್ರವೆಂದು ಗುರುತಿಸಿತು. ಅಧಿಕೃತವಾಗಿ, ಪೂರ್ವ ಪಾಕಿಸ್ತಾನವು 26 ಮಾರ್ಚ್ 1971 ರಂದು ಏಕತೆಯ-ಪಾಕಿಸ್ತಾನದ ದಿಂದ ಅದರ ಪ್ರತ್ಯೇಕತೆಗೆ ಕರೆ ನೀಡಿತ್ತು. ಸರಿಸುಮಾರಾಗಿ 90,000 [28] ರಿಂದ 93,000 ಪಾಕಿಸ್ತಾನಿ ಸೈನಿಕರನ್ನು ಭಾರತೀಯ ಸೈನ್ಯವು ಸೆರೆಯಾಳಾಗಿಸಿತ್ತು, ಇದರಲ್ಲಿ 79,676 ರಿಂದ 81,000 ಪಾಕಿಸ್ತಾನ್ ಸಶಸ್ತ್ರ ಪಡೆಗಳ ಸಮವಸ್ತ್ರದ ಸಿಬ್ಬಂದಿ, ಪಾಕಿಸ್ತಾನಕ್ಕೆ ನಿಷ್ಠರಾಗಿ ಉಳಿದ ಕೆಲವು ಬೆಂಗಾಳಿ ಯೋಧರು ಸೇರಿದಂತೆ. ಉಳಿದ 10,324 ರಿಂದ 12,500 ಕೈದಿಗಳು ಮಿಲಿಟರಿ ಸಿಬ್ಬಂದಿ ಮತ್ತು ಸಹಯೋಗಿ (ರಝಾಕಾರ್ಗಳು) ನಿಷ್ಠ ಸದಸ್ಯರು ಇದ್ದರು. ಸಂಘರ್ಷದ ಪರಿಣಾಮವಾಗಿ, 80 ಲಕ್ಷದಿಂದ ಒಂದು ಕೋಟಿ ಜನರು ಪಡೆಯಲು ಪೂರ್ವ ಪಾಕಿಸ್ತಾನ ದೇಶದಿಂದ ನಿರಾಶ್ರತರು ಪಲಾಯನ ಮಾಡಿ ಭಾರತದಲ್ಲಿ ಆಶ್ರಯ ಪಡೆದಿದ್ದರು.<ref>Bose, Sarmila (November 2011). "The question of genocide and the quest for justice in the 1971 war"(PDF). Journal of Genocide Research. 13 (4): 398.</ref><ref>Haqqani, Hussain (2005). Pakistan: Between Mosque and Military. United Book Press. ISBN 978-0-87003-214-1., Chapter 3, p. 87.</ref>
====ಭಾರತದ ವಾಯುಬಲದ ಕಾರ್ಯಾಚರಣೆ====
*ಎಪ್ಪತ್ತರ ದಶಕದಲ್ಲಿ ಭಾರತೀಯ ವಾಯುಬಲ ಪಾಕಿಸ್ತಾನದೊಡನೆ ಮೂರನೆಯ ಸುತ್ತು 1971 ರಲ್ಲಿ ಪಾಕಿಸ್ತಾನ ಮೂರನೆಯ ಬಾರಿಗೆ ಭಾರತವನ್ನು ಕೆಣಕಿದಾಗ ಭಾರತೀಯ ವಾಯುಬಲ ಹಿಂದೆಂದಿಗಿಂತಲೂ ಹೆಚ್ಚಿನ ರೀತಿಯಲ್ಲಿ ತನ್ನ ಕೀರ್ತಿಯನ್ನು ಮೆರೆಯಿತು. ಆ ವರ್ಷದ ಡಿಸೆಂಬರ್ 3 ರಂದು ಪಾಕಿಸ್ತಾನ ಭಾರತದ ಅನೇಕ ಪ್ರಮುಖ ವಾಯು ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿತು. ಅದರ ಮರುದಿನ ಬೆಳಗಿನಿಂದ ಭಾರತೀಯ ವಾಯುಬಲ ಸತತವಾಗಿ ಶತ್ರು ನೆಲೆಗಳ ಮೇಲೆ ಭಾರೀ ಪ್ರಮಾಣದ ದಾಳಿಯನ್ನು ನಡೆಸಿತು. ಪೂರ್ವ ಯುದ್ಧ ರಂಗದಲ್ಲಿ 48 ಗಂಟೆಗಳೊಳಗಾಗಿ ಪಾಕಿಸ್ತಾನದ ವಾಯುಬಲ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿತು. ತೇಜ್ ಗಾಂವ್ ಮತ್ತು ಢಾಕಾದಲ್ಲಿನ ಎರಡು ವಿಮಾನನೆಲೆಗಳನ್ನು ಧ್ವಂಸಗೊಳಿಸಲಾಯಿತು. ಹಾಗೂ ಅಲ್ಲಿದ್ದ 8 ಸ್ಯಾಬರ್ ವಿಮಾನಗಳು ಬಾಂಬ್ ದಾಳಿಗೆ ಸಿಕ್ಕಿ ನಾಶವಾದವು. ಇಲ್ಲವೇ ಪಾಕಿಸ್ತಾನಿಯರೇ ತೀವ್ರ ಹತಾಶೆಯಿಂದ ಅವುಗಳನ್ನು ನಾಶಗೊಳಿಸಿದರು. ಪಶ್ಚಿಮದ ಯುದ್ಧ ರಂಗದಲ್ಲಿ ರಾಜಾಸ್ಥಾನದ ಲೊಂಗೋವಾಲಾದಲ್ಲಿ ಪಾಕಿಸ್ತಾನದ ಟ್ಯಾಂಕ್ಗಳ ಮುನ್ನಡೆಯನ್ನು ಕೆಲವೇ ಹಂಟರ್ ವಿಮಾನಗಳು ಸ್ಥಗಿತಗೊಳಿಸಿದವು. ಜೈಸಲ್ಮೇರ್ ವಿಮಾನ ನೆಲೆಯಿಂದ ಹಾರಿದ ಹಂಟರ್ ವಿಮಾನಗಳ ದಾಳಿಯಿಂದ 37 ಶತ್ರು ಟ್ಯಾಂಕ್ಗಳು ಹಾನಿಗೊಂಡವು ಇಲ್ಲವೇ ನಾಶವಾದವು. ಡಿಸೆಂಬರ್ 4 ರಂದು ಭಾರತೀಯ ವಾಯುಬಲದ ಹಂಟರ್ವಿಮಾನಗಳು ಕರಾಚಿ ಬಂದರಿನ ತೈಲ ನೆಲೆಗಳ ಮೇಲೆ ಬಾಂಬ್ಗಳನ್ನು ಹಾಕಿದವು. ಅದಾದ 4 ದಿನಗಳ ನಂತರ ವಿಂಗ್ ಕಮಾಂಡರ್ ಕೆ.ಕೆ.ಬಧವಾರ್ ಅವರ ನಾಯಕತ್ವದಲ್ಲಿ ಕ್ಯಾನ್ಬೆರ್ರಾ ಬಾಂಬರ್ವಿಮಾನಗಳು ಅದೇ ತೈಲ ಟ್ಯಾಂಕರ್ಗಳ ಮೇಲೆ ಪುನಃ ನಡೆಸಿದ ಬಾಂಬ್ ದಾಳಿಯಿಂದ ಹೊತ್ತಿಕೊಂಡ ಬೆಂಕಿ ಯುದ್ಧ ನಿಲ್ಲುವವರೆಗೂ ಉರಿಯುತ್ತಲೇ ಇತ್ತು. ಹೀಗೆ ಶತ್ರುವಿನ ಅನೇಕ ನೆಲೆಗಳು ಅನಿಲ ಕಾರ್ಯಾಗಾರಗಳು ರೈಲ್ವೆ ಯಾರ್ಡ್ಗಳ ಮೇಲೆ ಭಾರತೀಯ ವಾಯುಬಲ ಯಶಸ್ವಿಯಾಗಿ ದಾಳಿ ನಡೆಸಿತು. ಇವೆಲ್ಲವುಗಳಿಗೆ ಕಳಶವಿಟ್ಟಂತೆ ಢಾಕಾದ ಗವರ್ನರ್ ಹೌಸ್ ಮೇಲೆ ವಾಯು ಬಲ ನಡೆಸಿದ ದಾಳಿಯಿಂದ ಬಾಂಗ್ಲಾ ದೇಶದಲ್ಲಿನ ಪಾಕಿಸ್ತಾನಿ ಪಡೆಗಳು ಕ್ಷಿಪ್ರವಾಗಿ ಶರಣಾಗತವಾದವು. ಫ್ಲೈಯಿಂಗ್ ಆಫೀಸರ್ ನಿರ್ಮಲ್ಜಿತ್ ಸಿಂಗ್ ಸೆಖೋನ್ ಅವರಿಗೆ ವಾಯುಬಲದ ಪರಮವೀರ ಚಕ್ರ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಯಿತು. ಅವರು ಏಕಾಂಗಿಯಾಗಿ ಶ್ರೀನಗರದ ವಾಯುನೆಲೆಯಿಂದ ನ್ಯಾಬ್ ವಿಮಾನದ ಮೂಲಕ ಪಾಕಿಸ್ತಾನದ ಮೂರು ಸ್ಯೂಬರ್ ಜೆಟ್ ವಿಮಾನಗಳನ್ನು ಹೊಡೆದುರುಳಿಸಿ, ನಾಲ್ಕನೆಯ ವಿಮಾನದ ದಾಳಿಗೆ ಬಲಿಯಾಗಿ ಹುತಾತ್ಮರಾದರು.<ref>ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭಾರತೀಯ ವಾಯುಬಲ</ref>
====ಭಾರತದ ನೌಕಾಬಲದ ಕಾರ್ಯಾಚರಣೆ====
[[File:Ussdiablo.jpg|thumb|200px|ಪಾಕಿಸ್ತಾನದ ಸಬ್ ಮೆರೀನ್ ಹಡಗು ಪಿಎನ್ಎಸ್ ಗಾಜಿ ಭಾರತದ ಪೂರ್ವ ಕರಾವಳಿಯ ಸಮೀಪವಿರುವ [[ವಿಶಾಖಪಟ್ಟಣ]]ದ ಹತ್ತಿರ ನೀರಿನಲ್ಲಿ (ಜಲಾಂತರ್ಗಾಮಿ) ಮುಳುಗಿತು.]]
[[File:INS Vikrant (R11) launches an Alize aircraft during Indo-Pakistani War of 1971.jpg|thumbnail|left|ಭಾರತೀಯ ವಿಮಾನವಾಹಕ ನೌಕೆ INS ವಿಕ್ರಾಂತ್- ಆಲಿಜ್ ಯುದ್ಧ ವಿಮಾನವನ್ನು ಹಾರಿಸುತ್ತಿರುವುದು]]
*1965 ರ ಯುದ್ಧದಂತಲ್ಲದೆ, ಪಾಕಿಸ್ತಾನದ ನೌಕಾಪಡೆಯ ಮುಖ್ಯ ಸಿಬ್ಬಂದಿಗಳು ಮತ್ತು ನೌಕಾಪಡೆಗಳ ಕಮಾಂಡರ್ಗಳು ತಮ್ಮ ನೌಕಾಪಡೆ ಭಾರತದೊಡನೆ ನೌಕಾದಳದ ಸಂಘರ್ಷಕ್ಕೆ ಸಿದ್ಧವಾಗಿಲ್ಲ ಎಂದು ಚೆನ್ನಾಗಿ ತಿಳಿದಿದ್ದರು. ಭಾರತೀಯ ನೌಕಾಪಡೆಯ ವಿರುದ್ಧ 65 ಪಾಕಿಸ್ತಾನ ನೌಕಾಪಡೆಯು ಆಕ್ರಮಣಕಾರಿ ಯುದ್ಧಕ್ಕೆ ಆಳವಾದ ಸಮುದ್ರ, ಮತ್ತು ಭಾರತೀಯ ನೌಕಾದಳದ ಕಡಲಾಚೆಯ ಗಂಭೀರ ಅತಿಕ್ರಮಣಕ್ಕೆ ವಿರುದ್ಧವಾಗಿ ರಕ್ಷಣೆಗೆ ಮಾಡಿಕೊಳ್ಳುವ ಒಂದು ಸ್ಥಿತಿಯಲ್ಲಿರಲಿಲ್ಲ.
*ಯುದ್ಧದ ಪಶ್ಚಿಮ ರಂಗದಲ್ಲಿ, ವೈಸ್ ಅಡ್ಮಿರಲ್ ಅಡಿಯಲ್ಲಿ ಭಾರತೀಯ ನೌಕಾಪಡೆಯ ಪಾಶ್ಚಾತ್ಯ ನೌಕಾ ಕಮಾಂಡ್. ಎಸ್ ಎನ್ ಕೊಹ್ಲಿ, 1971 ರ ಡಿಸೆಂಬರ್ 4 ರಂದು 5 ನೇ ರಾತ್ರಿ ರಾತ್ರಿ ಕರಾಚಿ ಬಂದರಿನ ಮೇಲೆ ಟ್ರೇಡೆಂಟ್ ಎಂಬ ಸಂಕೇತನಾಮದ ಹೆಸರಲ್ಲಿ ಆಶ್ಚರ್ಯಕರ ದಾಳಿ ನಡೆಸಿದರು. ಸೋವಿಯೆತ್-ನಿರ್ಮಿತ ಓಸಾ ಕ್ಷಿಪಣಿ ದೋಣಿಗಳನ್ನು ಒಳಗೊಂಡ ನೌಕಾಪಡೆಯ ದಾಳಿಯು ಪಾಕಿಸ್ತಾನದ ನೌಕಾಪಡೆಗಳ ನಾಶಕಗಳನ್ನೂ, ಪಿಎನ್ಎಸ್ ಖೈಬರ್ ಮತ್ತು ಸಿಡಿಗುಂಡು ನಿವಾರಕ ಪಿ.ಎನ್.ಎಸ್. ಮುಹಾಫಿಜ್ ನ್ನು ಹೊಡೆದುರುಳಿಸಿತು ಮತ್ತು ಪಿಎನ್ಎಸ್ ಷಾ ಜಹಾನ್ ತೀವ್ರವಾಗಿ ಹಾನಿಗೊಳಗಾಯಿತು. ಸುಮಾರು 720 ಪಾಕಿಸ್ತಾನಿ ನಾವಿಕರು ಕೊಲ್ಲಲ್ಪಟ್ಟರು ಅಥವಾ ಗಾಯಗೊಂಡಿದ್ದರ ಎಂದು ಪಾಕಿಸ್ತಾನದ ನೌಕಾ ಮೂಲಗಳು ವರದಿ ಮಾಡಿದೆ
*ಪಾಕಿಸ್ತಾನ ನೌಕಾಪಡೆಯ ಜಲಾಂತರ್ಗಾಮಿಗಳು, ಹಾಂಗೋರ್ ಮಾಂಗ್ರೋ ಮತ್ತು ಶೂಶುಕ್ 9 ಡಿಸೆಂಬರ್ 1971 ರಂದು ಹಾಂಗೋರ್ ವರದಿಯಂತೆ ಐಎನ್ಎಸ್ ಖುಕ್ರಿ ಸಬ್ ಮರೀನ್ ನನ್ನು ಭಾರತದ ಕಡೆ. 194 ಸಾವು ಉಂಟುಮಾಡಿ ಮುಳುಗಿಸಿದ್ದರು ಸಂಕೇತನಾಮ ಪೈಥಾನ್ ಅಡಿಯಲ್ಲಿ ಭಾರತೀಯ ನೌಕಾದಳದ ಓಸಾ ಕ್ಷಿಪಣಿಯ ದೋಣಿಗಳು 8/9 ಡಿಸೆಂಬರ್ 1971 ರ ರಾತ್ರಿ. ಕರಾಚಿಯ ಬಂದರನ್ನು ಸಮೀಪಿಸುತ್ತಿದ್ದವು ಮತ್ತು ಸೋವಿಯೆತ್-ನಿಂದ ಪಡೆದ ಸ್ಟಿಕ್ಸ್ ಕ್ಷಿಪಣಿಗಳ ಸರಣಿಯ ಧಾಳಿಯನ್ನು ಪ್ರಾರಂಭಿಸಿತು, ಇದರಿಂದಾಗಿ ಪಾಕಿಸ್ತಾನದ ಮೀಸಲು ಇಂಧನ ಟ್ಯಾಂಕ್ಗಳ ನಾಶ ಮತ್ತು ಮೂರು ಪಾಕಿಸ್ತಾನಿ ವ್ಯಾಪಾರಿ ಹಡಗುಗಳ ಮುಳುಗುವಿಕೆ ಮತ್ತು ವಿದೇಶಿ ಹಡಗುಗಳುನಾಶವಾದವು.
*ಪಾಕಿಸ್ತಾನ ಇಂಟರ್ನ್ಯಾಷನಲ್ ನಾಗರಿಕ ವಿಮಾನದ ಪೈಲಟ್ಗಳು, ತತ್ಕಾಲ ಯುದ್ಧದ ಪೈಲಟ್ಗಳಾಗಿ ಕಾರ್ಯನಿರ್ವಹಿಸಿದರು, ಅವರು ತಮ್ಮದೇ ಆದ ಯುದ್ಧನೌಕೆ ಪಿಎನ್ಎಸ್ ಜುಲ್ಫಿಕರ್ ಮತ್ತು ವಾಯುಪಡೆಯ ಧಾಳಿಯಲ್ಲಿ ತಮ್ಮ ಸೈನ್ಯಕ್ಕೇ ಪ್ರಮುಖ ಹಾನಿಗಳನ್ನು ಉಂಟುಮಾಡಿದರು ಮತ್ತು ಹಲವರು ಅಧಿಕಾರಿಗಳನ್ನು ಕೊಂದರು.
*ವೈಸ್ ಅಡ್ಮಿರಲ್ ನೀಲಕಂಠ ಕೃಷ್ಣನ್ ಅವರ ಅಡಿಯಲ್ಲಿರುವ ಈಸ್ಟರ್ನ್ ಈಸ್ಟರ್ನ್ ನೇವಲ್ ಕಮಾಂಡ್, ಪೂರ್ವ ಪಾಕಿಸ್ತಾನದ ನೌಕಾಪಡೆ ಮತ್ತು ತಮ್ಮ ಬಂದರುಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ನೌಕಾ ದಳದ ಮೂಲಕ ಪಾಕಿಸ್ತಾನದ ನೌಕಾಪಡೆಯನ್ನೂ ಎಂಟು ವಿದೇಶಿ ವ್ಯಾಪಾರಿ ಹಡಗುಗಳನ್ನು ತಡೆಯುವ ಮೂಲಕ ಸಂಪೂರ್ಣವಾಗಿ ಪೂರ್ವ ಪಾಕಿಸ್ತಾನವನ್ನು ಪ್ರತ್ಯೇಕಿಸಿತು. ಪಾಕಿಸ್ತಾನವು ಜಲಾಂತರ್ಗಾಮಿ ಪಿಎನ್ಎಸ್ ಘಾಝಿಯನ್ನು ಕಳುಹಿಸುವ ಮೂಲಕ ಆ ಬೆದರಿಕೆಯನ್ನು ಎದುರಿಸಿತು, ಆದರೆ ಆ ಜಲಾಂತರ್ಗಾಮಿ ವಿಶಾಖಪಟ್ಟಣದ ಕರಾವಳಿಯಲ್ಲಿ ನಿಗೂಢವಾಗಿ ಮುಳುಗಿಹೋಯಿತು.
*ಪಾಕಿಸ್ತಾನ ನೌಕಾಪಡೆಯ ಮೇಲೆ ದೊಡ್ಡ ಹಾನಿ ಉಂಟಾಯಿತು. ಸುಮಾರು 1900 ಸಿಬ್ಬಂದಿಗಳು ತೀರಿಹೋದರು, 1448 ಸೈನಿಕರನ್ನು ಭಾರತೀಯ ಪಡೆಗಳು ಡಕಾದಲ್ಲಿ ವಶಪಡಿಸಿಕೊಂಡವು. ಪಾಕಿಸ್ತಾನಿ ವಿದ್ವಾಂಸ ತಾರಿಖ್ ಅಲಿ ಪ್ರಕಾರ, ಯುದ್ಧದಲ್ಲಿ ಅರ್ಧದಷ್ಟು ನೌಕಾಪಡೆಯನ್ನು ಪಾಕಿಸ್ತಾನವು ಕಳೆದುಕೊಂಡಿತು.<ref>Military Losses in the 1971 Indo-Pakistani War".Venik. Archived from the original on 25 February 2002. Retrieved 30 May 2005.</ref>
===ಭಾರತದಲ್ಲಿ ತುರ್ತು ಪರಿಸ್ಥಿತಿ===
*[[ತುರ್ತು ಪರಿಸ್ಥಿತಿ]]
*[[ಚರ್ಚೆಪುಟ:ಭಾರತ ಗಣರಾಜ್ಯದ ಇತಿಹಾಸ|ಚರ್ಚೆಪುಟ]]
*ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳು ಮತ್ತು ಭ್ರಷ್ಟಾಚಾರದ ಆರೋಪಗಳು ಭಾರತದಾದ್ಯಂತ ರಾಜಕೀಯ ಅಶಾಂತಿ ಹೆಚ್ಚಲು ಕಾರಣವಾದವು, ಬಿಹಾರದಲ್ಲಿ ಚಳವಳಿಯು ರಭಸಗೊಂಡಿತು. 1974 ರಲ್ಲಿ, ಅಲಹಾಬಾದ್ ಹೈಕೋರ್ಟ್ [[ಇಂದಿರಾ ಗಾಂಧಿ]]ಯವರು ಚುನಾವಣಾ ಉದ್ದೇಶಗಳಿಗಾಗಿ ಸರ್ಕಾರಿ ವ್ಯವಸ್ಥೆಗಳನ್ನು ದುರುಪಯೋಗ ಮಾಡಿದ ಅಪರಾಧವನ್ನು ಕಂಡಿತು.<ref>[https://www.nytimes.com/1975/11/08/archives/mrs-gandhi-wins-court-reversal-of-her-conviction-unanimous-decision.html MRS. GANDHI WINS COURT REVERSAL OF HER CONVICTIONBy WILLIAM BORDERSNOV. 8, 1975The Federal official was Yashpal Kapoor, who resigned in January 1971 as a member of the Prime Minister's secretarriat and in the same month began his duties as her agent for the election that was held two months later.]</ref> ವಿರೋಧ ಪಕ್ಷಗಳು ಇಂದಿರಾರವರ ತಕ್ಷಣದ ರಾಜೀನಾಮೆಗೆ ಒತ್ತಾಯಿಸಿ ರಾಷ್ಟ್ರವ್ಯಾಪಿ ಹರತಾಳ ಮತ್ತು ಪ್ರತಿಭಟನೆಗಳನ್ನು ನಡೆಸಿದವು. ಇಂದಿರಾ ಗಾಂಧಿಯವರ ಸರ್ವಾಧಿಕಾರತ್ವ ಎಂದು ಅವರು ಕರೆಯುವ ವಿರೋಧಕ್ಕೆ ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ವಿವಿಧ ರಾಜಕೀಯ ಪಕ್ಷಗಳು ಒಂದಾದವು. ಅದರಿಂದ ಭಾರತದ ಆರ್ಥಿಕತೆ ಮತ್ತು ಆಡಳಿತವನ್ನು ಭಾರತದಾದ್ಯಂತದ ಪ್ರಮುಖ ಮುಷ್ಕರಗಳು ನಿಶ್ಕ್ರಿಯತೆಗೆ ಒಳಪಡಿಸಿತು, ನಾರಾಯಣ್ ಅವರು ಪೊಲೀಸ್ ಮತ್ತು ಸೈನ್ಯವು ಸರ್ಕಾದ ಆಜ್ಞೆಯನ್ನ ಧಿಕ್ಕರಸಬೇಕೆಂದೂ, ಸೈನ್ಯವು ದಂಗೆ ಎದ್ದು ಇಂದಿರಾ ಗಾಂಧಿಯವರನ್ನು ಹೊರಹಾಕಲು ಕರೆ ನೀಡಿದರು. ಇದರಿಂದ 1975 ರಲ್ಲಿ ಗಾಂಧಿಯವರು ರಾಜ್ಯದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲು ಅಧ್ಯಕ್ಷ ಫಕ್ರುದ್ದೀನ್ ಅಲಿ ಅಹ್ಮದ್ ಅವರಿಗೆ ಸಲಹೆ ನೀಡಿದರು. ಅದು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ರಕ್ಷಿಸಲು ಕೇಂದ್ರ ಸರಕಾರವು ಅಧಿಕಾರವನ್ನು ಪಡೆದುಕೊಳ್ಳಲು ಅವಕಾಶ ಮಾಡಿಕೊಟ್ಟಿತು.<ref>[https://www.deccanherald.com/opinion/comment/how-indira-gandhi-came-to-the-emergency-decision-742870.html How Indira Gandhi came to the Emergency decisionRavi Visvesvaraya Sharada Prasad, JUN 26 2019]</ref>
*ಕಾನೂನು ಮತ್ತು ಸುವ್ಯವಸ್ಥೆಯ ಸ್ಥಗಿತ ಮತ್ತು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯನ್ನೇ ವಿವರಿಸುತ್ತಾ ತನ್ನ ಪ್ರಾಥಮಿಕ ಕಾರಣಗಳಿಗಾಗಿ ಗಾಂಧಿಯವರು ಅನೇಕ ನಾಗರಿಕ ಸ್ವಾತಂತ್ರ್ಯಗಳನ್ನು (ಹಕ್ಕುಗಳನ್ನು) ರದ್ದುಗೊಳಿಸಿದರು. ಮತ್ತು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಚುನಾವಣೆಗಳನ್ನು ಮುಂದೂಡಿದರು. ಭಾರತೀಯ ರಾಜ್ಯಗಳಲ್ಲಿ ಕಾಂಗ್ರೆಸ್-ಅಲ್ಲದ ಸರ್ಕಾರಗಳು ವಜಾ ಮಾಡಲ್ಪಟ್ಟವು ಮತ್ತು ಸುಮಾರು 1,000 ಪ್ರತಿಭಟನಾ ರಾಜಕೀಯ ಮುಖಂಡರು ಮತ್ತು ಕಾರ್ಯಕರ್ತರು ಜೈಲನ್ನು ಮತ್ತು ಕಡ್ಡಾಯ ಜನನ ನಿಯಂತ್ರಣದ ಒಂದು ಕಾರ್ಯಕ್ರಮವನ್ನು ಕೆಲವುಕಡೆ ಜಾರಿಮಾಡಲಾಯಿತು. ಮುಷ್ಕರಗಳು ಮತ್ತು ಸಾರ್ವಜನಿಕ ಪ್ರತಿಭಟನೆಗಳನ್ನು ಎಲ್ಲ ರೂಪಗಳಲ್ಲಿ ಕಾನೂನುಬಾಹಿರಗೊಳಿಸಲಾಯಿತು.
*ತುರ್ತು ಪರಿಸ್ಥತಿಯ ಪರಿಣಾಮ ಭಾರತದ ಆರ್ಥಿಕತೆಯು ಹಿನ್ನಡೆ, ಮುಷ್ಕರ ಮತ್ತು ರಾಜಕೀಯ ಅಸ್ವಸ್ಥತೆ- ಅಸ್ಥಿರತೆ ಅಂತ್ಯಗೊಂಡಿತು. ಕೃಷಿ ಮತ್ತು ಕೈಗಾರಿಕಾ ಉತ್ಪಾದನೆಯನ್ನು ಹೆಚ್ಚಿಸಿತು, ರಾಷ್ಟ್ರೀಯ ಬೆಳವಣಿಗೆ, ಉತ್ಪಾದಕತೆ ಮತ್ತು ಉದ್ಯೋಗ ಬೆಳವಣಿಗೆಯನ್ನು ಹೆಚ್ಚಿಸಿ 20-ಪಾಯಿಂಟ್ ಕಾರ್ಯಕ್ರಮವನ್ನು ಭಾರತ ಘೋಷಿಸಿತು. ಆದರೆ ಸರ್ಕಾರದ ಹಲವು ಅಂಗಗಳು ಮತ್ತು ಹಲವು ಕಾಂಗ್ರೆಸ್ ರಾಜಕಾರಣಿಗಳು ಭ್ರಷ್ಟಾಚಾರ ಮತ್ತು ನಿರಂಕುಶ ವರ್ತನೆ ಆರೋಪಕ್ಕೆ ಓಳಗಾದರು. ಪೊಲೀಸ್ ಅಧಿಕಾರಿಗಳು ಮುಗ್ಧ ಜನರನ್ನು ಬಂಧಿಸಿ ಚಿತ್ರಹಿಂಸೆ ಮಾಡಿದ ಆರೋಪ ಹೊಂದಿದರು.. ಇಂದಿರಾ ಅವರ ಪುತ್ರ ಮತ್ತು ರಾಜಕೀಯ ಸಲಹೆಗಾರ ಸಂಜಯ್ ಗಾಂಧಿ ಅವರು ಸಾಮೂಹಿಕ ದೌರ್ಜನ್ಯವನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದರು - ಜನಸಂಖ್ಯಾ ಬೆಳವಣಿಗೆಯನ್ನು ನಿಯಂತ್ರಿಸುವ ಪ್ರಯತ್ನದ ಭಾಗವಾಗಿ ಪುರುಷರನ್ನು ಬಲವಂತದ ವ್ಯಸೆಕ್ಟಮಿಗಳನ್ನು ಮತ್ತು ಮಹಿಳೆಯರಿಗೆ ವೆಸೆಕ್ಟಮಿಯನ್ನು ನಡೆಸುವುದಕ್ಕೆ ಆರೋಗ್ಯ ಸಚಿವಾಲಯಕ್ಕೆ ಸೂಚಿಸಲು ಸಂಜಯ್ ಕಾರಣ ಎಂದು ಆರೋಪಿಸಲಾಯಿತು ಮತ್ತು ಕೊಳೆಗೇರಿ ನಿರ್ಮೂಲನೆಗಾಗಿ ದೆಹಲಿಯಲ್ಲಿ ತುರ್ಕಮೆನ್ ಗೇಟ್ ಬಳಿ, ಅನೇಕ ಜನರು ಸತ್ತರು ಮತ್ತು ಹಲವು ಜನರನ್ನು ಸ್ಥಳಾಂತರಿಸಿದರು.<ref>[https://www.bbc.com/news/world-south-asia-12641776 India profile - Timeline". Bbc.co.uk. 15 August 2018. Retrieved 15 August 2018.]</ref>
==ಜನತಾ ಪಕ್ಷದ ಮಧ್ಯಂತರ ಕಾಲ==
ಮುಖ್ಯ ಲೇಖನ: [[ಜನತಾ ಪಾರ್ಟಿ]]
[[File:Morarji Desai 1978.jpg|thumb|ಯು.ಎಸ್. ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರ ಭೇಟಿ ಸಮಯದಲ್ಲಿ "ಹೊಸದಿಲ್ಲಿ" ಘೋಷಣೆಗೆ ಸಹಿ ಹಾಕಿದ ಭಾರತದ ಮೊದಲ ಕಾಂಗ್ರೆಸ್-ಅಲ್ಲದ ಪ್ರಧಾನಿ [[ಮೊರಾರ್ಜಿ ದೇಸಾಯಿ]].]]
[[File:NeelamSanjeevaReddy.jpg|thumb|200px|ನೀಲಂ ಸಂಜೀವ ರೆಡ್ಡಿ]]
*'''ನಾಲ್ಕನೇ ಪ್ರಧಾನಿ: [[ಮೊರಾರ್ಜಿ ದೇಸಾಯಿ]]'''(1896-1995) -ದಿ.24 ಮಾರ್ಚಿ 1977, ರಿಂದ 28 ಜುಲೈ 1979 [ರಾಜಿನಾಮೆ]; ಅಧಿಕಾರ: 2 ವರ್ಷ, 126 ದಿನ.
*'''ಅಧ್ಯಕ್ಷರು- (ತತ್ಕಾಲ): ಬಸಪ್ಪ ದಾನಪ್ಪ ಜತ್ತಿ''' ;(1912-2002) - ದಿ.11 ಫೆಬ್ರವರಿ 1977 ರಿಂದ 25 ಜುಲೈ 1977 ರವರೆಗೆ; 6 ತಿಂಗಳು.
*'''6ನೇ ಅಧ್ಯಕ್ಷರು: [[ನೀಲಂ ಸಂಜೀವ ರೆಡ್ಡಿ]];''' (1913-1996)ದಿ. 25 ಜುಲೈ 1977 ರಿಂದ 25 ಜುಲೈ 1982 ರ ವರೆಗೆ; 60 ತಿಂಗಳು.
*ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಕ್ಷವು 1977 ರಲ್ಲಿ ಸಾರ್ವತ್ರಿಕ ಚುನಾವಣೆಗಳಿಗೆ ಕರೆ ನೀಡಿತು, ಜನತಾ ಪಕ್ಷದ ಕೈಯಲ್ಲಿ ಅದು ಒಂದು ಅವಮಾನಕರ ಚುನಾವಣಾ ಸೋಲನ್ನು ಎದುರಿಸಬೇಕಾಯಿತು, ಇದು ಪ್ರತಿಪಕ್ಷಗಳ ಮಿಶ್ರಣವಾಗಿತ್ತು. ಭಾರತದ ಕಾಂಗ್ರೆಸ್ ನ ಮೊರಾರ್ಜಿ ದೇಸಾಯಿ ಅವರು ಪ್ರಧಾನಿಯಾದರು. ದೇಸಾಯಿ ಆಡಳಿತವು ತುರ್ತು-ಅವಧಿಯ ದುರ್ಬಳಕೆಯನ್ನು ತನಿಖೆ ಮಾಡಲು ನ್ಯಾಯಾಧೀಶರನ್ನು ನೇಮಿಸಿತು ಮತ್ತು ಷಾ ಆಯೋಗದ ವರದಿಯ ನಂತರ ಇಂದಿರಾ ಮತ್ತು ಸಂಜಯ್ ಗಾಂಧಿಯನ್ನು ಬಂಧಿಸಲಾಯಿತು.
* ಪ್ರಧಾನಿ ಜನತಾ ಪಾರ್ಟಿಯ [[ಮೊರಾರ್ಜಿ ದೇಸಾಯಿ]] ನೆರೆ ಪಾಕಿಸ್ತಾನದೊಂದಿಗೆ ಸಂಬಂಧಗಳನ್ನು ಸುಧಾರಿಸಲು ದೇಸಾಯಿ ಕೆಲಸ ಮಾಡಿದರು ಮತ್ತು 1962 ರ ಯುದ್ಧದ ನಂತರ ಮೊದಲ ಬಾರಿಗೆ ಚೀನಾದೊಂದಿಗೆ ಸಾಮಾನ್ಯ ಸಂಬಂಧಗಳನ್ನು ಪುನಃ ಸ್ಥಾಪಿಸಿದರು. 1979 ರಲ್ಲಿ, ರಾಜ್ ನಾರಾಯಣ್ ಮತ್ತು [[ಚರಣ್ ಸಿಂಗ್]] ಜನತಾ ಪಾರ್ಟಿಯಿಂದ ಹೊರಬಂದರು, ಬಹುಮತ ಕಳೆದುಕೊಂಡ ದೇಸಾಯಿ ರಾಜೀನಾಮೆ ನೀಡಿ ಅಧಿಕಾರದಿಂದ ಮತ್ತು ರಾಜಕಾರಣದಿಂದ ನಿವೃತ್ತರಾದರು.
*ಆದರೆ 1979 ರಲ್ಲಿ, ಜನತಾ ಪಕ್ಷದ ಒಕ್ಕೂಟವು ಚಿಧ್ರಗೊಂಡು ಪತನವಾಯಿತು. ನಂತರ [[ಚೌಧುರಿ ಚರಣ್ ಸಿಂಗ್|ಚರಣ್ ಸಿಂಗ್]] ಮಧ್ಯಂತರ ಸರ್ಕಾರವನ್ನು ರಚಿಸಿದರು. ಅದರ ಒಳಜಗಳದ ಕಾರಣ ಜನತಾ ಪಕ್ಷವು ತೀವ್ರವಾಗಿ ಜನಪ್ರಿಯತೆ ಕಳೆದುಕೊಂಡಿತು. ಮತ್ತು ಭಾರತದ ಗಂಭೀರ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಾಯಕತ್ವದ ಕೊರತೆ ಅಸಾಮರ್ಥ್ಯ ಕಂಡುಬಂದಿತು.<ref name="M.R. Masani 1977 pp 19"/><ref name="Sen 2002, p. 139">Sen 2002, p. 139.</ref>
*1977 ರ ಲೋಕಸಭೆ ಚುನಾವಣೆಯಲ್ಲಿ, ಚುನಾವಣೆಗೆ ಕೆಲ ತಿಂಗಳುಗಳ ಮುಂಚೆ. ಆನತಾ ಪಾಟಿಯ ಹೆಸರಿನ ಅಡಿಯಲ್ಲಿ ಒಟ್ಟು ಗೂಡಿತು. ಹೊಸ ಪಕ್ಷವಾಗಿದ್ದ ಜನತಾ ಪಾರ್ಟಿ ಬ್ಯಾನರ್ ಅಡಿಯಲ್ಲಿ ಗೆಲುವಿಗಾಗಿ [[ಚೌಧುರಿ ಚರಣ್ ಸಿಂಗ್]] ಅವರು 1974 ರಿಂದ ಏಕೈಕ ವಾಗಿ ಹೆಣಗಾಡುತ್ತಿದ್ದರು. ರಾಜ್ ನಾರಾಯಣ್ ಕಾರಣದಿಂದಾಗಿ 1979 ರಲ್ಲಿ ಅವರು ಪ್ರಧಾನಿಯಾದರು. ಸಚಿವರಾಗಿದ್ದ ರಾಜ್ ನಾರಾಯಣ್ ಅವರು ಜನತಾ ಪಾರ್ಟಿ-ಸೆಕ್ಯುಲರ್ ಅಧ್ಯಕ್ಷರಾಗಿದ್ದರು. ಆದರೂ ಅವರು ಚರಣ್ ಸಿಂಗ್ ಅವರನ್ನು ಪ್ರಧಾನಿಯಾಗಿ ನೇಮಕ ಮಾಡಿದರು. ಅವರು 1967 ರಲ್ಲಿ ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿಯಾಗಲು ಕೂಡಾ ಅವರಿಗೆ ಸಹಾಯ ಮಾಡಿದ್ದರು. ಆದರೆ ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಕ್ಷವು ಸರಕಾರಕ್ಕೆ ಕೊಟ್ಟ ತನ್ನ ಬೆಂಬಲವನ್ನು ಹಿಂಪಡೆದಾಗ, ಕೇವಲ 23 ವಾರಗಳ ಬಳಿಕ ಚರಣ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು<ref>Brass, Paul R. (1993-01-01). "Chaudhuri Charan Singh: An Indian Political Life". Economic and Political Weekly. 28 (39): 2087–2090</ref>
==1980 - 1984ರ ಪ್ರಮುಖ ಘಟನೆಗಳು==
*'''ಆಪರೇಷನ್ ಬ್ಲೂ ಸ್ಟಾರ್''', '''[[ಇಂದಿರಾ ಗಾಂಧಿ]]ಯವರ ಹತ್ಯೆ''', '''1984 ಸಿಖ್ ವಿರೋಧಿ ಗಲಭೆಗಳು''', '''ಭೋಪಾಲ್ ದುರಂತ''', '''ಶ್ರೀಲಂಕಾದ ಅಂತರ್ಯುದ್ಧದಲ್ಲಿ ಭಾರತೀಯ ಹಸ್ತಕ್ಷೇಪ,''' ಮತ್ತು '''ಸಿಯಾಚಿನ್ ಸಂಘರ್ಷ'''.
[[File:Akal Takht and Harmandir Sahib, Amritsar, Punjab, India.jpg|thumb|300px|upright=1.2|ಅಕಲ್ ತಖ್ತ್ ಮತ್ತು ಹರ್ಮಂದಿರ್ ಸಾಹಿಬ್; (ಗೋಲ್ಡನ್ ಟೆಂಪಲ್), ಇದನ್ನು ಆಪರೇಷನ್ ಬ್ಲೂ ಸ್ಟಾರ್ ನಂತರ ಭಾರತೀಯ ಸರ್ಕಾರವು ದುರಸ್ತಿಗೊಳಿಸಿತು.<ref>The politics of homeland : a study of the ethnic linkages and political mobilisation amongst Sikhs in Britain and North America|year=1993|publisher=[[University of Warwick</ref>]]
[[File:Giani Zail Singh 1995 stamp of India.jpg|thumb|]]ಗ್ಯಾನಿ ಜೈಲ್ ಸಿಂಗ್]] 1995 ಭಾರತದ ಸ್ಟಾಂಪ್]]
*'''3 ನೇ ಪ್ರಧಾನಿ ಇಂದಿರಾ ಗಾಂಧಿ;''':14 ಜನವರಿ 1980 ರಿಂದ 31 ಅಕ್ಟೋಬರ್ 1984 ರ ವರೆಗೆ; =4 ವರ್ಷ, 291 ದಿನಗಳು;ಒಟ್ಟು ಅವಧಿ 15-350(ಸ್ವಂತ ಅಂಗ ರಕ್ಷಕನಿಂದ ಹತ್ಯೆ)
*'''7 ನೇ ಅಧ್ಯಕ್ಷರು: ಗ್ಯಾನಿ ಜೈಲ್ ಸಿಂಗ್'''; (1916-1994)ದಿ. 25 ಜುಲೈ 1982 ರಿಂದ 25 ಜುಲೈ 1987; 60 ತಿಂಗಳು.
*ಇಂದಿರಾ ಗಾಂಧಿ ಮತ್ತು ಅವರ ಕಾಂಗ್ರೆಸ್ ಪಕ್ಷ- (ವಿಭಜಿತ ಗುಂಪು),- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಥವಾ ಸರಳವಾಗಿ "ಕಾಂಗ್ರೆಸ್" 1980 ರ ಜನವರಿಯ ಸಾರ್ವತ್ರಿಕ ಚುನಾವಣೆಯಲ್ಲೊ ದೊಡ್ಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತು. ಆದರೆ ಪ್ರಧಾನಿಯಾದ ಇಂದಿರಾಗಾಂಧಿ ಅನೇಕ ಕಠಿಣ ಸವಾಲುಗಳನ್ನು ಎದುರಿಸಬೇಕಾಯಿತು.
*ಪಂಜಾಬ್ನಲ್ಲಿ ಬಂಡಾಯದ ಬಿಸಿಯು ಭಾರತದ ಭದ್ರತೆಗೆ ಮತ್ತು ಏಕತೆಗೆ ಅಪಾಯ ಉಂಟು ಮಾಡುವ ಮಟ್ಟಕ್ಕೆ ಹೋಯಿತು. ಅಸ್ಸಾಂನಲ್ಲಿ, ಸ್ಥಳೀಯ ಗ್ರಾಮಸ್ಥರು ಮತ್ತು ಬಾಂಗ್ಲಾದೇಶದ ನಿರಾಶ್ರಿತರು, ಹಾಗೂ, ಭಾರತದ ಇತರ ಭಾಗಗಳಿಂದ ಬಂದು ನೆಲೆಸಿರುವವರ ನಡುವೆ ಅನೇಕ ಮತೀಯ ಗಲಭೆ, ಘರ್ಷಣೆಯ ಘಟನೆಗಳು ನಡೆದವು. ಪಂಜಾಬಿನಲ್ಲಿ ಕೆಲವೇ ಸಿಖ್ಖ್ ಉಗ್ರಗಾಮಿಗಳು ಖಲೀಸ್ತಾನ ಬೇಡಿಕೆಗಾಗಿ ಹಿಂಸಾಮಾರ್ಗವನ್ನು ಹಿಡಿದು ಪಂಜಾಬಿನಲ್ಲಿ ಸಿಖ್ಖರಲ್ಲದ ನೂರಾರು ಜನರನ್ನು ಕೊಂದರು. ಆ ಉಗ್ರಗಾಮಿಗಳು ಸಿಖ್ಖರ ಅತ್ಯಂತ ಪವಿತ್ರ ದೇವಾಲಯ ಸ್ವರ್ಣ ಮಂದಿರವನ್ನು ಕೇಂದ್ರ ಮಾಡಿಕೊಂಡು ಅದರಲ್ಲಿ ಅಡಗಿದ್ದರು. ಆ ಭಯೊತ್ಪಾದಕರನ್ನು ಹೊರಹಾಕಲು ‘ಆಪರೇಷನ್ ಬ್ಲೂ ಸ್ಟಾರ್’ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡ ಭಾರತೀಯ ಪಡೆಗಳು ಸ್ವಯಂ-ಚಾಲಿತ ಬಂದೂಕವನ್ನು ಉಪಯೋಗಿಸುವ ಸಂದರ್ಭದಲ್ಲಿ ಸ್ವರ್ಣಮಂದಿರದಲ್ಲಿದ್ದ ಖಲಿಸ್ಥಾನ್ವಾದಿ ಸಿಖ್ ಉಗ್ರಗಾಮಿಗಳ ಸಾವುಗಳು ಸಂಭವಿಸಿದವು ಮತ್ತು ದೇವಾಲಯದ ಕಟ್ಟಡಕ್ಕೆ ಹಾನಿಯಾಯಿತು. ಇದರಿಂದ ಅಮೃತಸರದಲ್ಲಿ ಮತ್ತು ಭಾರತದಾದ್ಯಂತದ ಸಿಖ್ ಸಮುದಾಯದಲ್ಲಿ, ಉದ್ವಿಗ್ನತೆ ಉಂಟಾಯಿತು. ಉಗ್ರಗಾಮಿಗಳ ಹಿಂಸಾಕಾರ್ಯಗಳನ್ನು ತಡೆಹಿಡಿಯಲು ಸರ್ಕಾರವು ಹೆಚ್ಚಿನ ಪೊಲೀಸ್ ಕಾರ್ಯಾಚರಣೆಗಳನ್ನು ಕೈಕೊಂಡಿತು, ಆದರೆ ಅದು ನಾಗರಿಕ ಸ್ವಾತಂತ್ರ್ಯದ ಮೇಲೆ ಧಾಳಿ ಎಂಬ ದೂರು ಸಿಕ್ ಸಮುದಾಯದಲ್ಲಿ ಎದ್ದಿತು. ಇದಕ್ಕೆ ಉತ್ತರವಾಗಿ ಸರ್ಕಾರ ಅನೇಕ ಸಮಾಧಾನಕರ ಕಾರಣಗಳನ್ನು ನೀಡಿತು.<ref>Report:Justice Nanavati Commission of Inquiry" (PDF). Archived from the original (pdf) on 17 December 2011. Retrieved 27 April 2012.</ref>
*ಉಲ್ಫಾ ಸಂಘರ್ಷದಿಂದಾಗಿ ಈಶಾನ್ಯ ಭಾರತದಲ್ಲಿ ಆಡಳಿತ ಸ್ಥಗಿತವಾಯಿತು.<ref name="Bbc 2018"/> ಅಸ್ಸಾಂನ ಯುನೈಟೆಡ್ ಲಿಬರೇಶನ್ ಫ್ರಂಟ್ (ULFA), ಈಶಾನ್ಯ ಭಾರತದಲ್ಲಿ ಅಸ್ಸಾಂನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತ್ಯೇಕತಾವಾದಿ ಸ್ಥಳೀಯ ಅಸ್ಸಾಮಿ ಜನರ ದಳ. ಅಸ್ಸಾಮ್ ಸಂಘರ್ಷದಲ್ಲಿ ಸಶಸ್ತ್ರ ಹೋರಾಟದೊಂದಿಗೆ ಸಾರ್ವಭೌಮ ಅಸ್ಸಾಂ ಸ್ಥಾಪಿಸಲು ಇದು ಪ್ರಯತ್ನಿಸುತ್ತದೆ. ಭಾರತ ಸರ್ಕಾರ 1990 ರಲ್ಲಿ ಸಂಸ್ಥೆಯನ್ನು ಭಯೋತ್ಪಾದಕ ಸಂಸ್ಥೆಯೆಂದು ನಿಷೇಧಿಸಿತು <ref>"NIA :: Banned Terrorist Organisations". Nia.gov.in. Archived from the original on 19 January 2014. Retrieved 12 October 2014.</ref>
:'''[[ಇಂದಿರಾ ಗಾಂಧಿ]] ಹತ್ಯೆ:'''
*ಈ ಎಲ್ಲಾ ಘಟನೆಗಳ ಮಧ್ಯೆ ಅಕ್ಟೋಬರ್ 31, 1984 ರಂದು ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರ ಸಿಖ್ ಅಂಗರಕ್ಷಕರು ಅವರನ್ನು ಹತ್ಯೆಗೈದರು. ಅದಕ್ಕೆ ಪ್ರತಿಕ್ರಿಯೆಯಾಗಿ ಜನರು ಉದ್ರೇಕಗೊಂಡು ದೆಹಲಿಯಲ್ಲಿ ‘1984 ರ ಸಿಖ್ಖ್ ವಿರೋಧಿ ದಂಗೆಗಳು’ ನೆಡೆದವು. ಪಂಜಾಬ್ ಕೆಲವು ಪ್ರದೇಶಗಳಲ್ಲಿ ದಂಗೆಗಳು ಸ್ಫೋಟಗೊಂಡವು. ಸಾವಿರಾರು ಸಿಖ್ಖರು ಸಾವಿಗೀಡಾಗಿದರು. ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯರು ಸಿಖ್ಖರ ವಿರುದ್ಧ ಹಿಂಸಾಚಾರವನ್ನು ಹುಟ್ಟುಹಾಕುವಲ್ಲಿ ತೊಡಗಿದ್ದಾರೆ ಎಂಬ ದೂರನ್ನೂ, ದಂಗೆಯ ಕಾರಣಗಳನ್ನು ಕಂಡುಹಿಡಿಯಲು ಮತ್ತು ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಸರ್ಕಾರ ತನಿಖೆಯ ವಿಫಲ ಪ್ರಯತ್ನ ಮಾಡಿತು. ಆದರೆ ದೆಹಲಿಯ ಸಿಖ್ಖರ ಮೇಲೆ ದಾಳಿ ನಡೆಸಲು ಕಾಂಗ್ರೆಸ್ ಮುಖಂಡರು ಕಾರಣವೆಂದು ಕೆಲವು ಜನರು ದೂರಿದರು.
*ಇದನ್ನು ವಿಚಾರಿಸಲು ಮಿಶ್ರಾ ಕಮಿಷನ್ಅನ್ನು ಮೇ 1985 ರಲ್ಲಿ ನೇಮಿಸಲಾಯಿತು; ನ್ಯಾಯಮೂರ್ತಿ ರಂಗನಾಥ ಮಿಶ್ರಾ ಅವರು ಭಾರತದ ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಾಧೀಶರಾಗಿದ್ದರು. ಮಿಸ್ರಾ ಆಗಸ್ಟ್ 1986 ರಲ್ಲಿ ತನ್ನ ವರದಿಯನ್ನು ಸಲ್ಲಿಸಿದರು ಮತ್ತು ಫೆಬ್ರವರಿ 1987 ರಲ್ಲಿ ಈ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲಾಯಿತು. ತನ್ನ ವರದಿಯಲ್ಲಿ, ಅವರು ಯಾವುದೇ ವ್ಯಕ್ತಿಯನ್ನು ಗುರುತಿಸಲು ನಿಯಮಗಳು ಸೂಚಿಸಿಲ್ಲ ಎಂದು ಹೇಳಿದರು. ಅವರು ಅದಕ್ಕಾಗಿ ಮೂರು ಸಮಿತಿಗಳ ರಚನೆಗೆ ಶಿಫಾರಸ್ಸು ಮಾಡಿದರು. ನಂತರ ಕಪೂರ್ ಮಿತ್ತಲ್ ಸಮಿತಿ ಫೆಬ್ರವರಿ 1987 ರಲ್ಲಿ ನೇಮಕಗೊಂಡಿತು; ಪ್ರಕರಣಗಳನ್ನು ನೋಂದಾಯಿಸಲು ಮಿರ್ರಾ ಆಯೋಗದಿಂದ ದಿ ಜೈನ್ ಬ್ಯಾನರ್ಜಿ ಕಮಿಟಿಯನ್ನು ಶಿಫಾರಸು ಮಾಡಲಾಯಿತು. ಈ ಸಮಿತಿಯು ಮಾಜಿ ದೆಹಲಿ ಹೈಕೋರ್ಟ್ ನ್ಯಾಯಾಧೀಶ ಎಮ್. ಎಲ್. ಜೈನ್ ಮತ್ತು ನಿವೃತ್ತ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಎ. ಕೆ. ಬ್ಯಾನರ್ಜಿ ಅವರನ್ನೊಳಗೊಂಡಿತ್ತು. ನಂತರ ಅನೇಕ ಸಮಿತಿಗಳಾದವು ಅದರೆ ಯಾವುದೇ ಸಮಿತಿಯು ನಿರ್ದಿಷ್ಠ ದೋಷಾರೋಪಣೆ ಮಾಡಲಾಗಲಿಲ್ಲ.<ref>[https://www.dnaindia.com/india/report-operation-blue-star-india-s-first-tryst-with-militant-extremism-2270293". Dnaindia.com. 5 November 2016. Archived from the original on 3 November 2017. Retrieved 29 October 2017.]</ref>
===ದಕ್ಷಿಣ ಗಂಗೊತ್ರಿ===
*ಇಂದಿರಾ ಅವರ ಪ್ರೋತ್ಸಾಹದಲ್ಲಿ, 1981 ರಲ್ಲಿ, ಅಂಟಾರ್ಕಟಿಕ್ ಒಡಂಬಡಿಕೆಯ ಪರಿಸರ ಪ್ರೋಟೋಕಾಲ್ (1959)ರ ಅಡಿಯಲ್ಲಿ ದಕ್ಷಿಣದ ಸಾಗರ ದಂಡಯಾತ್ರೆಯ ಆರಂಭವನ್ನು ಮಾಡಿ, ಅಂಟಾರ್ಟಿಕಾದಲ್ಲಿ ಮೊದಲ ಬಾರಿಗೆ ಭಾರತೀಯ ಧ್ವಜವು ಹೊರಹೊಮ್ಮಿತು. ಮೊದಲ ಶಾಶ್ವತ ವಸಾಹತುವನ್ನು 1983 ರಲ್ಲಿ ನಿರ್ಮಿಸಲಾಯಿತು ಮತ್ತು ದಕ್ಷಿಣ ಗಂಗೋತ್ರಿ ಎಂದು ಹೆಸರಿಸಲಾಯಿತು.<ref>Gad, S. D. (2008), "India in the Antarctic", Current Science, 95 (2): 151, Bangalore: Indian Academy of Sciences</ref>
==ರಾಜೀವ್ ಗಾಂಧಿ ಆಡಳಿತ==
[[File:Rajiv Gandhi at 7 Race course road 1988 (cropped).jpg|thumb|ರಾಜೀವ ಗಾಂದಿ ೧೯೮೮]]
[[File:R Venkataraman (cropped).jpg|thumb|right|200px|ಆರ್ ವೆಂಕಟರಾಮನ್]]
[[File:STS008-44-611.jpg|thumb|left|250px|[[ಇನ್ಸಾಟ್]](INSAT) ವ್ಯವಸ್ಥೆಯು ಏಷ್ಯಾ ಪೆಸಿಫಿಕ್ ವಲಯದಲ್ಲಿನ ಅತಿ ದೊಡ್ಡ ದೇಶೀಯ ಸಂವಹನ ವ್ಯವಸ್ಥೆಯಾಗಿದೆ. ಇದು ದೂರಸಂಪರ್ಕ, ಪ್ರಸಾರ, ಹವಾಮಾನಶಾಸ್ತ್ರ ಮತ್ತು ಭಾರತದಲ್ಲಿ ಹುಡುಕುವಿಕೆ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನೆಡೆಪಡಿಸಲು ಇಸ್ರೊ(ISRO) ನಿಂದ ಪ್ರಾರಂಭಿಸಲ್ಪಟ್ಟ ವಿವಿಧೋದ್ದೇಶ ಜಿಯೋ-ಸ್ಟೇಷನರಿ ಉಪಗ್ರಹಗಳ ಸರಣಿಯಾಗಿದೆ.]]
*'''6 ನೇ ಪ್ರಧಾನಿ: [[ರಾಜೀವ್ ಗಾಂಧಿ]]''' (1944-1991) ಪಕ್ಷ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ); ಅಧಿಕಾರ:ದಿ.31 ಅಕ್ಟೋಬರ್ 1984 ರಿಂದ 31 ಡಿಸೆಂಬರ್ 1984ರ ವರೆಗೆ; 5 ವರ್ಷ, 32 ದಿನಗಳು
*'''8 ನೇ ಅಧ್ಯಕ್ಷರು: ರಾಮಸ್ವಾಮಿ ವೆಂಕಟರಾಮನ್''' (1910-2009) ದಿ.25 ಜುಲೈ 1987 ರಿಂದ 25 ಜುಲೈ 1992 ರ ವರೆಗೆ; 60 ತಿಂಗಳು.
*ಇಂದಿರಾ ಗಾಂಧಿ ಅವರ ಹಿರಿಯ ಪುತ್ರ ರಾಜೀವ್ ಗಾಂಧಿ ಅವರು ವರ ನಂತರದ ಪ್ರಧಾನ ಮಂತ್ರಿಯಾಗಿದರು. ಆ ನಂತರ ರಾಜೀವ್ 1982 ರಲ್ಲಿ ಪಾರ್ಲಿಮೆಂಟಿಗೆ ಚುನಾಯಿತರಾದರು. ಅವರು 40 ನೇ ವಯಸ್ಸಿನಲ್ಲಿಯೇ ಅತ್ಯಂತ ಕಿರಿಯ ರಾಷ್ಟ್ರೀಯ ರಾಜಕೀಯ ನಾಯಕ ಮತ್ತು ಪ್ರಧಾನಿಯಾಗಿದ್ದರು. ವೃತ್ತಿಜೀವನದ ರಾಜಕಾರಣಿಗಳ ಅಸಮರ್ಥತೆ ಮತ್ತು ಭ್ರಷ್ಟಾಚಾರದಿಂದ ದಣಿದ ನಾಗರಿಕರ ದೃಷ್ಟಿಯಲ್ಲಿ, ಅವರ ಯೌವನ ಮತ್ತು ಅನನುಭವವು ಒಂದು ಅನುಕೂಲ ಗುಣವೆಂದು ಭಾವಿಸಲಾಯಿತು. ಅವರ ಹೊಸ ನೀತಿಗಳು ಮತ್ತು ದೇಶದ ದೀರ್ಘಾವಧಿಯ ಸಮಸ್ಯೆಗಳನ್ನು ಬಗೆಹರಿಸಲು ಹೊಸ ಪ್ರಾರಂಭವನ್ನು ಹುಡುಕಲು ಸಹಕಾರಿ ಆಯಿತು. ಅವರ ಅಧಿಕಾರ ಸ್ವೀಕಾರ ನಂತರ ಪಾರ್ಲಿಮೆಂಟ್ ವಿಸರ್ಜನೆಯಾಯಿತು. ರಾಜೀವ್ ನಾಯಕತ್ವದಲ್ಲಿ ಕಾಂಗ್ರೆಸ್ 545 ರಲ್ಲಿ 415 ಸ್ಥಾನ ಗಳಿಸಿತು. ಕಾಂಗ್ರೆಸ್ ಪಕ್ಷವು ಇತಿಹಾಸದಲ್ಲಿಯೇ ಅತಿ ಹೆಚ್ಚು ಸೀಟುಗಳಲ್ಲಿ ಜಯಗಳಿಸಿ ರಾಜೀವ್ ಕಾಂಗ್ರೆಸ್ಸನ್ನು ಅತಿದೊಡ್ಡ ಬಹುಮತಕ್ಕೆ ಕರೆದೊಯ್ದ ನಾಯಕನೆನ್ನಿಸಿದರು. ಅದು ಅವರಿಗೆ ಅವರ ತಾಯಿಯ ಹತ್ಯೆಯ ಬಗೆಗೆ ಜನತೆಯು ಕೊಟ್ಟ ಸಹಾನುಭೂತಿಯ ಮತವಾಗಿತ್ತು.<ref>[http://news.bbc.co.uk/onthisday/hi/dates/stories/december/29/newsid_3314000/3314987.stm 1984: Rajiv Gandhi wins landslide election victory]</ref>
*'''ರಾಜೀವ್ ಗಾಂಧಿ ಸುಧಾರಣೆಗಳ ಸರಣಿಯನ್ನು ಪ್ರಾರಂಭಿಸಿದರು :'''
[[ಚಿತ್ರ:Insat-4a.jpg|thumb|220px|[[ಇನ್ಸಾಟ್]]-೪ಎ [[ಉಪಗ್ರಹ]]-]]
*ಪರವಾನಗಿ ರಾಜ್ ಸಡಿಲಗೊಂಡಿತು. ವಿದೇಶಿ ಕರೆನ್ಸಿ, ಪ್ರಯಾಣ, ವಿದೇಶಿ ಹೂಡಿಕೆ ಮತ್ತು ಆಮದುಗಳ ಮೇಲಿನ ಸರಕಾರದ ನಿರ್ಬಂಧಗಳು ಗಣನೀಯವಾಗಿ ಕಡಿಮೆಯಾಯಿತು. ಈ ಕ್ರಮಗಳು ಸರ್ಕಾರಿ ಅಧಿಕಾರಿಶಾಹಿಗಳ ಮಧ್ಯಪ್ರವೇಶವಿಲ್ಲದೆಯೇ ಸಂಪನ್ಮೂಲಗಳನ್ನು ಬಳಸಲು ಮತ್ತು ವಾಣಿಜ್ಯ ಸರಕುಗಳನ್ನು ಉತ್ಪಾದಿಸಲು ಖಾಸಗಿ ವ್ಯವಹಾರಗಳಿಗೆ ಅವಕಾಶ ಮಾಡಿಕೊಟ್ಟಿತು. ವಿದೇಶಿ ಹೂಡಿಕೆಯ ಒಳಹರಿವು ಭಾರತದ ರಾಷ್ಟ್ರೀಯ ನಿಕ್ಷೇಪಗಳನ್ನು ಹೆಚ್ಚಿಸಿತು. ಪ್ರಧಾನ ಮಂತ್ರಿಯಂತೆ, ರಾಜೀವ್ ತನ್ನ ತಾಯಿಯ ದೃಷ್ಟಿಕೋನದಿಂದ ಅಮೇರಿಕ ಸಂಯುಕ್ತ ಸಂಸ್ಥಾನದೊಂದಿಗೆ ಸಂಬಂಧವನ್ನು ಸುಧಾರಿಸಲು ಮುಂದುವರಿದರು. ಅದು ಆರ್ಥಿಕ ನೆರವು ಮತ್ತು ವೈಜ್ಞಾನಿಕ ಸಹಕಾರವನ್ನು ಹೆಚ್ಚಿಸಿತು. ವಿಜ್ಞಾನ ಮತ್ತು ತಂತ್ರಜ್ಞಾನದ ಬಗೆಗೆ ರಾಜೀವ್ ರ ಪ್ರೋತ್ಸಾಹವು, ದೂರಸಂಪರ್ಕ ಉದ್ಯಮ ಮತ್ತು [[ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ]] ಕಾರ್ಯಕ್ರಮದ ಪ್ರಮುಖ ವಿಸ್ತರಣೆಗೆ ಕಾರಣವಾಯಿತು. 1988 ರಷ್ಯಾದ ರಾಕೆಟ್‘ಮೂಲಕ ಭಾರತದ ದೂರ ಸಂವೇದಿ ಐಆರ್‘ಎಸ್‘ (IRS)ಉಪಗ್ರಹ ಉಡಾವಣೆ. ಸಾಫ್ಟ್ವೇರ್ ಉದ್ಯಮ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಜನ್ಮ ನೀಡಿತು. [34]
*'''ಭೋಪಾಲ್ ದುರಂತ:'''
*ಡಿಸೆಂಬರ್ 1984 ರಲ್ಲಿ, ಮಧ್ಯ ಭಾರತೀಯ ನಗರ ಭೋಪಾಲದಲ್ಲಿ ಯೂನಿಯನ್ ಕಾರ್ಬೈಡ್ ಕೀಟನಾಶಕ ಘಟಕದಲ್ಲಿ ಅನಿಲ ಸೋರಿಕೆಯಾಯಿತು. ಸಾವಿರಾರು ಜನರು ತಕ್ಷಣವೇ ಕೊಲ್ಲಲ್ಪಟ್ಟರು, ಆದರೆ ತರುವಾಯ ಹೆಚ್ಚಿನ ಸಂಖ್ಯೆಯಲ್ಲಿ ನಿಧನರಾದರು ಅಥವಾ ನಿಷ್ಕ್ರಿಯಗೊಂಡರು. ಭೋಪಾಲ್ ದುರಂತದ ಅಪಘಾತಕ್ಕೆ ಈಡಾದವರಿಗೆ ಪರಿಹಾರಕ್ಕೆ ಅಮೆರಿಕದ ಅಮೆರಿಕದ ವಾರೆನ್ ಆಂಡರ್ಸನ್ರನ್ನು ಹಸ್ತಾಂತರಿಸಬೇಕೆಂದು ಅಮೇರಿಕಕ್ಕೆ ಒತ್ತಾಯಿಸಿದರು. ಅಮೇರಿಕ ನಿರಾಕರಿಸಿತು. ನಂತರ ಭಾರತೀಯ ಸರ್ವೋಚ್ಚ ನ್ಯಾಯಾಲಯ ನವೆಂಬರ್ 1988 ರಲ್ಲಿ ಒಂದು ಒಪ್ಪಂದಕ್ಕೆ ಬರಲು ಎರಡೂ ಕಡೆಗಳಿಗೆ ಹೇಳಿದರು. ಅಂತಿಮವಾಗಿ, ಫೆಬ್ರವರಿ 1989 ರಲ್ಲಿ ನ್ಯಾಯಾಲಯದ ಹೊರಗಿನ ಒಪ್ಪಂದದಲ್ಲಿ ಭೋಪಾಲ್ ದುರಂತದಲ್ಲಿ ಉಂಟಾಗಿರುವ ಹಾನಿಗಳಿಗೆ ಯುಎಸ್ $470 ಮಿಲಿಯನ್ (ಡಾಲರ್= ಸುಮಾರು 9400 ಕೋಟಿ ರೂಪಾಯಿ) ಪಾವತಿಸಲು ಯೂನಿಯನ್ ಕಾರ್ಬೈಡ್ ಒಪ್ಪಿಗೆ ನೀಡಿತು. ಮೊತ್ತವನ್ನು ತಕ್ಷಣ ಬ್ಯಾಂಕಿಗೆ ಪಾವತಿಸಲಾಯಿತು.<ref>Eckerman, Ingrid (2005). The Bhopal Saga—Causes and Consequences of the World's Largest Industrial Disaster. India: Universities Press.</ref>
*1990 ರ ಸುಮಾರಿಗೆ, ನಂತರದ ಪ್ರಧಾನಿ ವಿ.ಪಿ.ಸಿಂಗ್ ಅದಕ್ಕೆ ತಕರಾರು ಹಾಕಿದರು. ಭಾರತದ ಸುಪ್ರೀಂ ಕೋರ್ಟ್ ವಪ್ಪಂದದ ವಿರುದ್ಧ ಮನವಿಗಳನ್ನು ಕೇಳಿತು. 1991 ರ ಅಕ್ಟೋಬರ್ನಲ್ಲಿ ಸುಪ್ರೀಂ ಕೋರ್ಟ್ ಮೂಲ ತೀರ್ಮಾನ 470 ಮಿಲಿಯನ್ನು ಡಾಲರ್ ಪರಿಹಾರ ಎತ್ತಿಹಿಡಿಯಿತು, ಮೂಲ ತೀರ್ಮಾನವನ್ನು ಪ್ರಶ್ನಿಸಿದ ಯಾವುದೇ ಉನ್ನತ ಮನವಿಯನ್ನು ನಿರಾಕರಿಸಿತು. ಆದರೆ ಆ ಒಪ್ಪಂದದ ಹಣವನ್ನು ವಿ.ಪಿ.ಸಿಂಗ್ ಪಡೆಯದೆ ಬಿಟ್ಟರು ಮತ್ತು ತಕರಾರು ಮುಂದುವರಿಸಿದರು; ಯೂನಿಯನ್ ಕಾರ್ಬೈಡ್ ತಾನು ಕಟ್ಟಿದ ಹಣವನ್ನು ವಾಪಾಸು ಪಡೆಯಿತು. ದೀರ್ಘ ಕಾಲ ಲಕ್ಷಾಂತರ ಜನ ನೊಂದವರಿಗೆ ಪರಿಹಾರವಿಲ್ಲದೆ ಕೊನೆಗೆ ಭಾರತ ಸರ್ಕಾರವೇ ತನ್ನ ಸರ್ಕಾರಿ ಖಜಾನೆಯಿಂದ ಚಿಕ್ಕಮೊತ್ತದ ಪರಿಹಾರಗಳನ್ನು ನೊಂದವರಿಗೆ ನೀಡಿತು.<ref>[https://web.archive.org/web/20010924010814/http://www.bhopal.com/chrono.htm Feb. 15, 1989;The Supreme Court of India directs that UCIL be made a party to the litigation, with UCC paying $420 million of the settleme]</ref>
===ಶ್ರಿಲಂಕಾ ಎಲ್ಟಿಟಿಇ ಸಮಸ್ಯೆ===
[[File:Haubits 77 ("Field Howitzer 77" or FH-77).jpg|thumb|ಬೊಫೊರ್ಸ್ ಫಿರಂಗಿ (Haubits 77 -"Field Howitzer 77" or FH-77)ಕಾರ್ಗಿಲ ಯುದ್ಧದಲ್ಲಿ ಭಾರತದ ಜಯಕ್ಕೆ ಮುಖ್ಯವಾದುದು.]]
*1987 ರಲ್ಲಿ ಭಾರತ ಮತ್ತು ಶ್ರೀಲಂಕಾ ಸರಕಾರ ನಡುವೆ ಒಂದು ಒಪ್ಪಂದ ಆಯಿತು. ಆ ಒಪ್ಪಂದದಂತೆ ಎಲ್ಟಿಟಿಇ ನೇತೃತ್ವದಲ್ಲಿ ಶ್ರೀಲಂಕಾದಲ್ಲಿ ನೆಡೆಯುತ್ತಿದ್ದ ಜನಾಂಗೀಯ ಸಂಘರ್ಷದಲ್ಲಿ, ಶಾಂತಿಪಾಲನಾ ಕಾರ್ಯಾಚರಣೆಗಾಗಿ ಪಡೆಗಳನ್ನು ನಿಯೋಜಿಸಲು ಭಾರತ ಒಪ್ಪಿಕೊಂಡಿತು. ರಾಜೀವ್ ಈ ಒಪ್ಪಂದವನ್ನು ಜಾರಿಗೊಳಿಸಲು ಮತ್ತು ತಮಿಳು ದಂಗೆಕೋರರನ್ನು ನಿಶ್ಯಸ್ತ್ರಗೊಳಿಸಲು ಭಾರತೀಯ ಸೇನಾಪಡೆಗಳನ್ನು ಕಳುಹಿಸಿದರು. ನಂತರ ಭಾರತೀಯ ಶಾಂತಿಪಾಲನಾ ಪಡೆ, ತಮಿಳು ಬಂಡುಕೋರ ಪಡೆಯ ಹಿಂಸಾಚಾರಕ್ಕೆ ಸಿಲುಕಿಕೊಂಡಿತು. - ಅಂತಿಮವಾಗಿ ತಮಿಳರ ಬಂಡುಕೋರರ ವಿರುದ್ಧ ಹೋರಾಡುವ ಪರಿಸ್ಥಿತಿ ಉಂಟಾಯಿತು. ಕೊನೆಗೆ ಲಂಕಾದ ರಾಷ್ಟ್ರೀಯತಾವಾದಿಗಳೂ ಸಹ ಭಾರತ ಪಡೆಯ ವಿರುದ್ಧ ನಿಂತವು. [35] ವಿ.ಪಿ. ಸಿಂಗ್ 1990 ರಲ್ಲಿ ಭಾರತೀಯ ಶಾಂತಿಪಾಲನಾ ಪಡೆಯನ್ನು (ಐಪಿಕೆಎಫ್) ಹಿಂತೆಗೆದುಕೊಂಡರು, ಆದರೆ ಸಾವಿರಾರು ಭಾರತೀಯ ಸೈನಿಕರು ಮೃತಪಟ್ಟರು. ಸೋಷಿಯಲಿಸ್ಟ್ ನೀತಿಗಳಿಂದ ರಾಜೀವ್ ಹೊರಹೋದಾಗ ಜನಸಾಮಾನ್ಯರಿಗೆ ಅದು ಚೆನ್ನಾಗಿ ಲಾಬದಾಯಕವೆನಿಸಿಕೊಳ್ಳಲಿಲ್ಲ, ಅವರು ಹೊಸ ನೀತಿಯ ನಾವೀನ್ಯತೆಗಳಿಂದ ಲಾಭಪಡೆಯಲಾಗಲಿಲ್ಲ. ನಿರುದ್ಯೋಗವು ಗಂಭೀರ ಸಮಸ್ಯೆಯಾಗಿತ್ತು, ಮತ್ತು ಭಾರತದ ಬೆಳೆಯುತ್ತಿರುವ ಜನಸಂಖ್ಯೆಯು ಸಂಪನ್ಮೂಲಗಳ ಕೊರತೆಯುಂಟುಮಾಡಿತು. ನಿರಂತರವಾಗಿ ಅಗತ್ಯಗಳನ್ನು ಹೆಚ್ಚಿಸಿತು. ಹೆಚ್ಚುತ್ತಿರುವ ಅಗತ್ಯಗಳಿಗೆ ಸಂಪನ್ಮೂಲಗಳ ಕೊರತೆಯಾಯಿತು.
====ಬೊಫೋರ್ಸ್ ಹಗರಣ====
*'''ಒಪ್ಪಂದ-:'''ಮಾರ್ಚ್ 24, 1986 ರಂದು ನವ ದೆಹಲಿ ಮತ್ತು ಸ್ವೀಡಿಶ್ ಮೆಟಲ್ಸ್, ಮತ್ತು ಶಸ್ತ್ರಾಸ್ತ್ರಗಳ (ಎಬಿ ಬೋಫೋರ್ಸ್) ಕಂಪನಿಯ ನಡುವಿನ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಎಬಿ ಬೋಫೋರ್ಸ್ ಕಂಪನಿಯು 410 - ''155 ಎಂಎಂ ಹೊವಿಟ್ಜರ್ ಫಿರಂಗಿ''ಗಳನ್ನು ಭಾರತೀಯ ಸೇನೆಗೆ ಸರಬರಾಜು ಮಾಡುವುದು; ವಿಶೇಷ-ಅವಕಾಶವಾಗಿ - 1000 ಹೆಚ್ಚು ಫಿರಂಗಿಗಳನ್ನು (ಗನ್) ಗಳನ್ನು ಭಾರತದಲ್ಲಿ ಉತ್ಪಾದಿಸುವ ಒಂದು ಆಯ್ಕೆಯನ್ನು ಕೂಡಾ ಒಪ್ಪಂದದಲ್ಲಿ ಸೇರಿಸಲಾಯಿತು. ಒಂದು ಉದಾರ-ಉದಾರೀಕರಣದ ನೀತಿಯಲ್ಲಿ ಭಾರತಕ್ಕಾಗಿ ಈ ಮೊತ್ತ 285 ಮಿಲಿಯನ್ ಡಾಲರ್ (ಸುಮಾರು ರೂ 1500 ಕೋಟಿ ರೂಪಾಯಿ; ಒಂದು ಫಿರಂಗಿಗೆ ಸುಮಾರು ರೂ.3.7 ಕೋಟಿ),ಆಗಿತ್ತು. ಏಪ್ರಿಲ್ 16, 1987 ರಂದು ಮೊದಲಬಾರಿಗೆ ಹಠಾತ್ ಆಗಿ ಸ್ವೀಡನ್ನ ರೇಡಿಯೊ ಪ್ರಸಾರವು ಎಬಿ ಬೋಫೋರ್ಸ್ ಕಂ.ಯಿಂದ ಪ್ರಮುಖ ಭಾರತೀಯ ನೀತಿ ನಿರ್ಮಾಪಕರು ಮತ್ತು ಉನ್ನತ ರಕ್ಷಣಾ ಅಧಿಕಾರಿಗಳು ಒಪ್ಪಂದವನ್ನು ಕುದುರಿಸಿರುವುದಕ್ಕಾಗಿ ಹಣ ಪಡೆದಿರುವರು ಎಂದು ಹೇಳಿದಾಗ ಇದು ಹಗರಣವಾಗಿ ಬೆಳೆಯಿತು. ಈ ಬೆಳವಣಿಗೆಯಿಂದ ೪೦೦ ಫಿರಂಗಿಗಳನ್ನು ಭಾರತ ಪಡೆದ ನಂತರ ಭಾರತ ಒಪ್ಪಂದವನ್ನು ಮುಂದುವರಿಸದೆ ರದ್ದುಗೊಳಿಸಿತು <ref>https://web.archive.org/web/20120828181941/http://ibnlive.in.com/news/what-the-bofors-scandal-is-all-about/252196-3.html ; What the Bofors scandal is all about Apr 26, 2012</ref>
*ಬೊಫೋರ್ಸ್ ಹಗರಣ ಆಪಾದನೆಗಳು ಬಂದಾಗ ರಾಜೀವ್ ಗಾಂಧಿಯವರಿಗಿದ್ದ ಪ್ರಾಮಾಣಿಕ ರಾಜಕಾರಣಿ ಎಂಬ ಬಿರುದು ಛಿದ್ರವಾಯಿತು, (ಅವರಿಗೆಮಾಧ್ಯಮಗಳು "ಶ್ರೀ ಕ್ಲೀನ್" ಎಂದು ಅಡ್ಡಹೆಸರಿಟ್ಟಿದ್ದರು) ಹಿರಿಯ ಸ್ವೀಡಿಷ್ ಗನ್ ಉತ್ಪಾದಕರಿಂದ ರಕ್ಷಣಾ ಒಪ್ಪಂದಗಳ ಮೇಲೆ ಲಂಚವನ್ನು ತೆಗೆದುಕೊಂಡಿದ್ದಾರೆ ಎಂಬ ಆಪಾದನೆ ಮಾಡಲಾಯಿತು. ನಂತರ ಸುಪ್ರೀಮ್ ಕೋರ್ಟಿನಿಂದ ವಿಚಾರಣೆ ನೆಡಸಿ ಅದರಲ್ಲಿ ಸತ್ಯವಿಲ್ಲವೆಂದು ತೀರ್ಮಾನವಾಯಿತು. ಆದರೂ ಹಿರಿಯ ಸ್ವೀಡಿಷ್ ಗನ್ ಉತ್ಪಾದಕರಿಂದ ರಕ್ಷಣಾ ಒಪ್ಪಂದಗಳ ಮೇಲೆ ಲಂಚವನ್ನು ತೆಗೆದುಕೊಂಡಿದ್ದಾರೆ ಎಂಬ ಆಪಾದನೆ ಮಾಡಲಾಯಿತು. ಈ ಬಗೆಗೆ ತನಿಖೆಗೆ ನೇತೃತ್ವ ವಹಿಸಿದ್ದ ಸ್ವೀಡಿಶ್ ಪೋಲಿಸ್ನ ಹಿಂದಿನ ಮುಖ್ಯಸ್ಥ '''ಸ್ಟೇನ್ ಲಿಂಡ್ಸ್ಟ್ರೋಮ್''' ಪ್ರಕಾರ, ರಾಜೀವ್ ಗಾಂಧಿ ಪಾವತಿಗಳನ್ನು ಸ್ವೀಕರಿಸಿದ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದರು. ನಂತರ '''ದೆಹಲಿ ಹೈ ಕೋರ್ಟು ವಿಚಾರಣೆ ನೆಡಸಿ ರಾಜಿವಗಾಂಧಿ ಮೇಲಿನ ಬೋಫೋರ್ಸ್ ವ್ಯವಹಾರದ ಆಪಾದನೆಯಲ್ಲಿ ಸತ್ಯವಿಲ್ಲವೆಂದು ತೀರ್ಮಾನ ನೀಡಿತು'''.(High Court judge JD Kapoor said there was no evidence of involvement in the deal by Gandhi or the late former defense secretary SK Bhatnagar)<ref>[https://web.archive.org/web/20140304093344/http://thehoot.org/web/home/story.php?storyid=5884 There was no evidence that he had received any bribe. But he watched the massive cover-up in India and Sweden and did nothing. Many Indian institutions were tarred, innocent people were punished while the guilty got away]</ref><ref>[http://news.bbc.co.uk/2/hi/south_asia/3458319.stm Rajiv Gandhi cleared over bribery;;Tributes to prime minister Rajiv Gandhi after his assassination in 1991, Rajiv Gandhi was assassinated while campaigning in 1991;An Indian court has cleared ex-prime minister Rajiv Gandhi of any wrong doing in a high-profile arms deal case. High Court judge JD Kapoor said there was no evidence of involvement in the deal by Gandhi or the late former defense secretary SK Bhatnagar.]</ref>
== ಜನತಾದಳ==
*'''7 ನೆಯ ಪ್ರಧಾನಿ; ವಿಶ್ವನಾಥ್ ಪ್ರತಾಪ್ ಸಿಂಗ್''';(1931-2008)(ಪಕ್ಷ: ಜನತಾ ದಳ-ನ್ಯಾಷನಲ್ ಫ್ರಂಟ್) ಫತೇಪುರ್ದಿ;ಅಧಿಕಾರ:2 ಡಿಸೆಂಬರ್ 1989 ರಿಂದ ನವೆಂಬರ್ 10 1990ರಬರೆಗೆ; 343 ದಿನಗಳು'
*'''8 ನೆಯ ಪ್ರಧಾನಿ; ಚಂದ್ರಶೇಖರ್''' ;(1927-2007); ಬಾಲಿಯಾ; ಪಕ್ಷ ಸಮಾಜವಾದಿ (ಜನತಾ ಪಕ್ಷ) ಬಾಲಿಯಾ,;ಅಧಿಕಾರ: 10 ನವೆಂಬರ್ 1990 ರಿಂದ ಜೂನ್ 21, 1991 ರವರೆಗೆ.223 ದಿನಗಳು.
*'''8 ನೇ ಅಧ್ಯಕ್ಷರು: ರಾಮಸ್ವಾಮಿ ವೆಂಕಟರಾಮನ್''' (1910-2009) ದಿ.25 ಜುಲೈ 1987 ರಿಂದ 25 ಜುಲೈ 1992 ರ ವರೆಗೆ; 60 ತಿಂಗಳು.
[[File:V. P. Singh (cropped).jpg|thumb|100px|right|[[ವಿ.ಪಿ.ಸಿಂಗ್]]-]]
[[File:Chandra Shekhar Singh 2010 stamp of India.jpg|thumb|90px|right|ಚಂದ್ರಶೇಖರ್ ಸಿಂಗ್ 2010 ರ ಅಂಚೆಚೀಟಿ]]
*1989 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳು ನೆಡೆದು ರಾಜೀವ್ ಅವರ ಕಾಂಗ್ರೆಸ್ ಕೇವಲ 197 ಸ್ಥಾನ ಪಡೆದು ಅಧಿಕಾರದಿಂದ ದೂರ ಉಳಿಯಿತು.<ref>[https://www.indiatoday.in/magazine/cover-story/story/19891130-elections-1989-congressi-faces-prospect-of-being-routed-in-bihar-816812-1989-11-30 Elections 1989:]</ref>
*ಅದರ ಬದಲು [[ರಾಜೀವ್ ಗಾಂಧಿ]]ಯವರ ಮಂತ್ರಿಮಂಡಲದಲ್ಲಿ ಹಣಕಾಸು ಸಚಿವರಾಗಿ ಮತ್ತು ರಕ್ಷಣಾ ಸಚಿವರಾಗಿದ್ದ [[ವಿ.ಪಿ.ಸಿಂಗ್]] ನಂತರ ರಾಜಿನಾಮೆ ಕೊಟ್ಟು ಜನತಾ ದಳ ಸೇರಿದ್ದರು. ಕಾಂಗ್ರೆಸ್ ನಾಯಕತ್ವವನ್ನು ಬೋಫೋರ್ಸ್ ಹಗರಣಕ್ಕಾಗಿ ದೂರಿದ್ದರು. ಅದಕ್ಕಾಗಿ ಅವರನ್ನು ಪಕ್ಷದಿಂದ ಹೊರ ಹಾಕಿದ ಬಳಿಕ ಜನಪ್ರಿಯತೆ ಗಳಿಸಿ [[ವಿ.ಪಿ.ಸಿಂಗ್]] ಜನತಾದಳದ ನೇತ್ರತ್ವ ವಹಿಸಿದರು. ಜನತಾದಳವು 147 ಸ್ಥಾನ ಪಡೆದಿದ್ದರೂ ಒಕ್ಕೂಟ ರಚಿಸಿದರು. '''ಭಾರತೀಯ ಜನತಾ ಪಕ್ಷ ಮತ್ತು ಎಡ ಪಕ್ಷಗಳ ಹೊರಬೆಂಬಲದಿಂದ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದರು.''' ನಂತರ ಬೋಫೋರ್ಸ್ ಹಗರಣದ ಬಗೆಗೆ ಸಿಂಗ್ ಉದಾಸೀನ ತಾಳಿದರು, ಸುಧಾರಣೆ ಮತ್ತು ಸ್ವಚ್ಛ ಸರ್ಕಾರಕ್ಕೆ ಜನಪ್ರಿಯ ಹೋರಾಟಗಾರನಾಗಿ ಮಾರ್ಪಟ್ಟ ಸಿಂಗ್, ಜನತಾ ದಳದ ಸಮ್ಮಿಶ್ರಣವನ್ನು ಬಹುಮತಕ್ಕೆ ಕರೆದೊಯ್ದ. ಪ್ರಧಾನ ಮಂತ್ರಿಯಾಗಿದ್ದ ಸಿಂಗ್, ಹಿಂದಿನ ಗಾಯಗಳನ್ನು ಗುಣಪಡಿಸಲು [[ಸ್ವರ್ಣ ಮಂದಿರ]] ದೇವಾಲಯಕ್ಕೆ ಪ್ರಮುಖ ಭೇಟಿ ನೀಡಿದರು. ಕೆಳ-ಜಾತಿ ಹಿಂದೂಗಳಿಗೆ ಮೀಸಲಾತಿ ಕೋಟಾವನ್ನು ಹೆಚ್ಚಿಸಲು ಅವರು ವಿವಾದಾತ್ಮಕ ಮಂಡಲ್ ಕಮೀಷನ್ ವರದಿಯನ್ನು ಕಾರ್ಯಗತಗೊಳಿಸಲು ಪ್ರಾರಂಭಿಸಿದರು. ಬಿಜೆಪಿ ಈ ಅನುಷ್ಠಾನಗಳನ್ನು ಪ್ರತಿಭಟಿಸಿತು ಮತ್ತು ಅದರ ಬೆಂಬಲವನ್ನು ಹಿಂತೆಗೆದುಕೊಂಡಿತು, ನಂತರ ಅವರು ರಾಜೀನಾಮೆ ನೀಡಿದರು.<ref>https://indianexpress.com/article/opinion/columns/mandal-vs-mandir/"Mandal vs Mandir". Indianexpress.com.</ref>
*ರಾಜೀವ್ ಅವರ ಕಾಂಗ್ರೆಸ್ ಬೆಂಬಲದೊಂದಿಗೆ ಜನತಾ ದಳ (ಸೋಶಿಯಲಿಸ್ಟ್) ಅನ್ನು ರೂಪಿಸಲು [[ಚಂದ್ರಶೇಖರ್|ಬಿ.ಎಸ್.ಚಂದ್ರಶೇಖರ್]] ಜನತಾಪಕ್ಷದಿಂದ ಬೇರೆಯಾದರು. ಕಾಂಗ್ರಸ್ ಪಕ್ಷದ ಬೆಂಬಲದಿಂದ ಚಂದ್ರಶೇಖರ್ ಪ್ರಧಾನಿಯಾದರು. ಅವರ ಈ ಹೊಸ ಸರಕಾರವು ಕೆಲವೇ ತಿಂಗಳುಗಳಲ್ಲಿ, ಕಾಂಗ್ರೆಸ್ ತನ್ನ ಬೆಂಬಲವನ್ನು ಹಿಂತೆಗೆದುಕೊಂಡಾಗ ಕುಸಿಯಿತು. ಕಾಂಗ್ರೆಸ್ (ಐ) ಪಕ್ಷವು ತನ್ನ ಬೆಂಬಲವನ್ನು ಹಿಂತೆಗೆದುಕೊಂಡ ನಂತರ ಮಾರ್ಚ್ 6, 1991 ರಂದು ಅವರು ರಾಜೀನಾಮೆ ನೀಡಿದರು. ಆದರೆ ಮೇ ಮತ್ತು ಜೂನ್ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯುವವರೆಗೆ ಅವರು ಉಸ್ತುವಾರಿ ಪ್ರಧಾನಿಸ್ಥಾನದಲ್ಲಿದ್ದರು;<ref>[https://www.nytimes.com/1990/11/06/world/dissidents-split-indian-prime-minister-s-party.html?scp=16&sq=%22v%20p%20singh%22&st=cse Dissidents Split Indian Prime Minister's Party]</ref><ref>[https://www.britannica.com/biography/Chandra-Shekhar ChandraShekhar]</ref>
==1990 ರ ದಶಕ==
{{Infobox civil conflict
| title = ಕಾಶ್ಮೀರಿ ಹಿಂದೂಗಳ ಉಚ್ಚಾಟನೆ
| subtitle =
| partof = [[ಜಮ್ಮು ಮತ್ತು ಕಾಶ್ಮೀರದ ಬಂಡಾಯ]]
| image = Jammu-Kashmir-Ladakh.svg
| caption = [[Kashmir Valley]] in color green
| date = 1989 ಮತ್ತು ನಂತರ
| place = [[ಕಾಶ್ಮೀರ|ಕಾಶ್ಮೀರ ಕಣಿವೆ]] (ಹಸಿರು ಬಣ್ಣದಲ್ಲಿ)
| coordinates =
| causes =
| goals = [[ಇಸ್ಲಾಮೀಕರಣ]], [[ಜನಾಂಗೀಯ ಉಚ್ಛಾಟನೆ]], ಬೇಡಿಕೆ-ಗುರಿ:ಭಾರತದಿಂದ ಸ್ವತಂತ್ರ; ಅಥವಾ [[ಪಾಕಿಸ್ತಾನ]]ದೊಡನೆ ಒಕ್ಕೂಟ, ಶರಿಯಾ ಕಾನೂನು.
| methods = ಅತ್ಯಾಚಾರ, [[ಗುರುತಿಸಿ ಕೊಲೆ]], ಕೊಲೆ, ಬೆದರಿಕೆ, ಅಪಹರಣ
| status =
| result = ಸಾಮೂಹಿಕ ದೇಶತ್ಯಾಗ ೨ಲಕ್ಷದಿಂದ ೫ ಲಕ್ಷ ಜನ
| fatalities = 200-1,341:ಸಾವು
}}
*'''ಜಮ್ಮು ಮತ್ತು ಕಾಶ್ಮೀರದ ಬಂಡಾಯ, ಕಾಶ್ಮೀರಿ ಹಿಂದುಗಳ ವಲಸೆ'''
*ವಿಶೇಷ ಲೇಖನ: [[ಕಾಶ್ಮೀರಿ ಹಿಂದೂಗಳ ಜನಾಂಗೀಯ ಉಚ್ಛಾಟನೆ]]
*ಆಗಿನ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಫರೂಕ್ ಅಬ್ದುಲ್ಲಾ (ಮಾಜಿ ಮುಖ್ಯಮಂತ್ರಿ ಶೇಖ್ ಅಬ್ದುಲ್ಲಾ ಅವರ ಪುತ್ರ) 1987 ರ ಚುನಾವಣೆಯಲ್ಲಿ ಆಡಳಿತ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿಕೂಟವನ್ನು ಘೋಷಿಸಿದರು. ಆದರೆ, ಸೋತವರು, ಚುನಾವಣೆಯಲ್ಲಿ ಅವರಿಗೆ ಅನುಕೂಲವಾಗುವಂತೆ ತಿರುಚಲಾಗಿದೆ ಎಂಬ ಅಪವಾದ ಮಾಡಲಾಗಿತ್ತು. ಅದೇ ನೆವದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಸ್ಲಿಮರ ಸಶಸ್ತ್ರ ಬಂಡಾಯದ ಬೆಳವಣಿಗೆಗೆ ಕಾರಣವಾಯಿತು, ಭಾಗಶಃ, ಚುನಾವಣೆಯಲ್ಲಿ ಅನ್ಯಾಯವಾಗಿ ಸೋತವರು ಈ ಗಲಭೆಗೆ ಕಾರಣರಾಗಿದ್ದರು. ಪಾಕಿಸ್ತಾನವು ಈ ಗುಂಪುಗಳಿಗೆ ವ್ಯವಸ್ಥಿತ ಬೆಂಬಲ, ಶಸ್ತ್ರಾಸ್ತ್ರ, ನೇಮಕಾತಿ ಮತ್ತು ತರಬೇತಿಯೊಂದಿಗೆ ಪೂರೈಸಿತ್ತು. ಭಾರತದ ಗೃಹ ವ್ಯವಹಾರಗಳ ಮುಫ್ತಿ ಮಹಮ್ಮದ್ ಸಯೀದ್ ಕೇಂದ್ರ ಗೃಹ ಸಚಿವ ತನ್ನ ರಾಜಕೀಯ ಎದುರಾಳಿಯಾದ, ಜಮ್ಮು ಮತ್ತು ಕಾಶ್ಮೀರ ಫಾರೂಕ್ ಅಬ್ದುಲ್ಲಾ - ಆಗಿನ ಮುಖ್ಯಮಂತ್ರಿಯ ಪ್ರತಿಷ್ಠೆ ಹಾಳುಮಾಡುವ ಸಲುವಾಗಿ ಪ್ರಧಾನಿ ವಿ.ಪಿ.ಸಿಂಗ್ಗೆ ಜಮ್ಮು ಮತ್ತು ಕಾಶ್ಮೀರ ರಾಜ್ಯದ ರಾಜ್ಯಪಾಲರಾಗಿ ಜಗಮೋಹನ್ರನ್ನು ನೇಮಕ ಮಾಡಲು ಒತ್ತಾಯ ಮಾಡಿದರು. ಹಾಗೆ ಜಗಮೋಹನ್ರನ್ನು ನೇಮಕ ಮಾಡಿದಾಗ ಅಬ್ದುಲ್ಲಾ ಅದೇ ದಿನ ರಾಜೀನಾಮೆ ನೀಡಿದರು. ಇದು ಆಡಳಿತದ ಅಸ್ತವ್ಯಸ್ತತೆಗೆ ಕಾರಣವಾಯಿತು. '''ಪ್ರಧಾನಿ ವಿ.ಪಿ. ಸಿಂಗ್ ಅಲ್ಲಿಯ ಪರಿಸ್ಥಿತಿ ಸುಧಾರಣೆಗೆ ಏನೂ ಕ್ರಮಕೈಗಳ್ಳಲಿಲ್ಲ. ಹೀಗೆ ವಿ,ಪಿ.ಸಿಂಗ್ ಮತ್ತು ಸಯೀದ್ ಸುಮಾರು ಎಂಟು ಲಕ್ಷ ಕಾಶ್ಮೀರ ಹಿಂದೂಗಳ ಉಚ್ಛಾಟನೆಗೆ ಕಾರಣರಾದರು.ಮುಫ್ತಿ ಮಹಮ್ಮದ್ ಸಯೀದ್ ಕೇಂದ್ರ ಗೃಹ ಸಚಿವರು ಉಗ್ರಗಾಮಿಗಳ ಬಗೆಗೆ ಮೃಧುಧೋರಣೆ ಹೊಂದಿದ್ದರು'''.<ref>{{Cite web |url=http://www.satp.org/satporgtp/kpsgill/2003/chapter9.htm |title=The Kashmiri Pandits: An Ethnic Cleansing the World Forgot |access-date=2009-05-12 |archive-date=2009-05-12 |archive-url=https://www.webcitation.org/5ghhr3mja?url=http://www.satp.org/satporgtp/kpsgill/2003/chapter9.htm |url-status=live }}</ref>
[[File:Kashmir-hindu-priests.jpg|thumb|left|(1890)ಕಾಶ್ಮೀರಿ ಪಂಡಿತರು ಅರ್ಚಕರು- ಶಾಸ್ತ್ರ ಗ್ರಂಥಗಳನ್ನು ಬರೆಯುತ್ತಿರುವುದು.]]
*1989 ರ ಸೆಪ್ಟೆಂಬರ್ 14 ರಂದು, ವಕೀಲ ಮತ್ತು ಬಿಜೆಪಿ ಸದಸ್ಯರಾಗಿದ್ದ ಪಂಡಿತ್ ಟಿಕಾಲಾಲ್ ತಪ್ಲೂ ಅವರು ಶ್ರೀನಗರದಲ್ಲಿನ ತಮ್ಮ ಮನೆಯಲ್ಲಿ ಜೆಕೆಎಲ್ಎಫ್ನಿಂದ ಕೊಲೆಯಾದರು. ಟ್ಯಾಪ್ಲೂನ ಮರಣದ ನಂತರ, ಮಕ್ಬುಲ್ ಭಟ್ನನ್ನು ಮರಣದಂಡನೆ ಶಿಕ್ಷೆಗೆ ಒಳಪಡಿಸಿದ ಶ್ರೀನಗರ ಹೈಕೋರ್ಟಿನ ನ್ಯಾಯಾಧೀಶ ನೀಲಕಂ ಗಂಜುಗೆ ಗುಂಡು ಹಾರಿಸಿದರು.
*ಡಿಸೆಂಬರ್ 1989 ರಲ್ಲಿ, ಜೆಕೆಎಲ್ಎಫ್ ಸದಸ್ಯರು ಐದು ಉಗ್ರಗಾಮಿಗಳನ್ನು ಬಿಡುಗಡೆ ಮಾಡುವಂತೆ ಆಗಿನ ವಿ.ಪಿ.ಸಿಂಗ್ ಮಂತ್ರಿಮಂಡಲದ ಕೇಂದ್ರ ಗೃಹಸಚಿವ ಮುಫ್ತಿ ಮೊಹಮ್ಮದ್ ಸಯೀದ್ ಅವರ ಮಗಳು ಡಾ. ರುಬಿಯಾ ಸಯೀದ್ಳನ್ನು ಅಪಹರಿಸಿದರು, ನಂತರ ಐದು ಉಗ್ರಗಾಮಿಗಳನ್ನು ಬಿಡುಗಡೆ ಮಾಡಿ ಅವಳನ್ನು ಬಿಡುಗಡೆಗೊಳಿಸಲಾಯಿತು.
*ಜನವರಿ 04, 1990 ರಂದು, ಶ್ರೀನಗರ ಮೂಲದ ವೃತ್ತಪತ್ರಿಕೆ ಅಫ್ತಾಬ್ ಒಂದು ಸಂದೇಶವನ್ನು ಬಿಡುಗಡೆ ಮಾಡಿದರು, '''ಎಲ್ಲ ಹಿಂದುಗಳಿಗೆ ತಕ್ಷಣವೇ ಕಾಶ್ಮೀರವನ್ನು ತೊರೆಯುವಂತೆ ಬೆದರಿಕೆ ಹಾಕಿದರು, ಇದನ್ನು ಉಗ್ರಗಾಮಿ ಸಂಘಟನೆ ಹಿಜ್ಬುಲ್ ಮುಜಾಹಿದೀನ್ ನೀಡಿತು.''' ಏಪ್ರಿಲ್ 14, 1990 ರಂದು ಅಲ್-ಸಫಾ ಹೆಸರಿನ ಮತ್ತೊಂದು ಶ್ರೀನಗರ ಮೂಲದ ಸುದ್ದಿಪತ್ರಿಕೆ ಅದೇ ಎಚ್ಚರಿಕೆಯನ್ನು ಪುನಃ ಪ್ರಕಟಿಸಿತು.
*ಕಾಶ್ಮೀರದ ಇಸ್ಲಾಮಿ ಉಗ್ರಗಾಮಿಗಳು '''ಹಿಂದೂಗಳಾಗಿದ್ದ ಸ್ಥಳೀಯ ಕಾಶ್ಮೀರಿ ನೂರಾರು ಪಂಡಿತರನ್ನು ಹಿಂಸಿಸಿ ಕೊಂದರು''' ಮತ್ತು ಕಾಶ್ಮೀರವನ್ನು ದೊಡ್ಡ ಸಂಖ್ಯೆಯಲ್ಲಿ ತೊರೆಯಲು ಒತ್ತಾಯಿಸಿದರು. ಸುಮಾರು ನಾಲ್ಕರಿಂದ ಐದು ಲಕ್ಷ ಅಥವಾ ಅದಕ್ಕೂ ಹೆಚ್ಚು 90% ಕಾಶ್ಮೀರಿ ಪಂಡಿತರು 1990 ರ ದಶಕದಲ್ಲಿ ಕಾಶ್ಮೀರವನ್ನು ತೊರೆದರು, ಇದರಿಂದಾಗಿ ಕಾಶ್ಮೀರಿ ಹಿಂದೂಗಳ ಜನಾಂಗೀಯ ಉಚಗ್ಛಾಟನೆಯಿಂದ ಇಸ್ಲಾಮೀಕರಣಕ್ಕೆ ಕಾರಣವಾಯಿತು. '''ಬಿಜೆಪಿ ಸೇರಿದ ಜನತಾಪಕ್ಷದ ಒಕ್ಕೂಟದ ಪ್ರಧಾನಿಯಾಗಿದ್ದ ವಿ.ಪಿ.ಸಿಂಗ್ ಮತ್ತು ಗೃಹ ಮಂತ್ರಿ ಮುಫ್ತಿ ಮೊಹಮದ್ ಅವರನ್ನು ಕಾಶ್ಮೀರದ ರಾಜ್ಯಪಾಲ ಜಗಮೊಹನ್ ಶಾಂತಿಪಾಲನೆಗಾಗಿ ಹೆಚ್ಚಿನ ಅಧಿಕಾರ ಕೇಳಿದರೂ ಕೊಡದೆ ನಿಶ್ಕ್ರಿಯತೆ ವಹಿಸಿದರು. ಸುಮಾರು 3.5 ಲಕ್ಷ (8 ಲಕ್ಷ ಎಂದು ಕೆಲವರು ಹೇಳುವರು.)ಕಾಶ್ಮೀರಿ ಹಿಂದುಗಳನ್ನು ಬರಿಕೈಯಲ್ಲಿ ತಮ್ಮ ಪ್ರದೇಶ ತೊರೆದು ಪಕ್ಕದ ರಾಜ್ಯಗಳಿಗೆ ವಲಸೆಹೋಗುವಂತೆ ಮಾಡಲಾಯಿತು.''' <ref>{{Cite web |url=https://www.efsas.org/publications/study-papers/the-exodus-of-kashmiri-pandits/ |title=The Exodus of Kashmiri Pandits |access-date=2018-09-21 |archive-date=2018-07-01 |archive-url=https://web.archive.org/web/20180701194328/https://www.efsas.org/publications/study-papers/the-exodus-of-kashmiri-pandits/ |url-status=dead }}</ref><ref>[https://www.bbc.com/news/world-asia-india-36525694 Kashmir: Outrage over settlements for displaced Hindus ;15 June 2016]</ref><ref>["The Exodus of Kashmiri Pandits". EUROPEAN FOUNDATION FOR SOUTH ASIAN STUDIES. Archived from the original on 1 July 2018. Retrieved 14 August 2018.]</ref><ref>[Joshi, Arun (22 June 2008). "We planned to release Rubaiya anyway: JKLF". India: Hindustan Times. Archived from the original on 1 July 2018. Retrieved 14 August 2018].</ref><ref>["14 yrs down, JKLF admits Rubaiya kidnap - Times of India". The Times of India. 2004. Archived from the original on 21 July 2018. Retrieved 12 June 2018.]</ref><ref>[https://books.google.co.in/books/about/My_Frozen_Turbulence_In_Kashmir.html? My Frozen Turbulence In Kashmir;Jagmohanid=wpVhCICrRb4C]</ref>
===ರಾಜೀವ ಗಾಂಧಿ ಹತ್ಯೆ===
*ವಿಶೇಷ ಲೇಖನ :[[ರಾಜೀವ ಗಾಂಧಿ ಹತ್ಯೆ- ಹಂತ ಹಂತ ವಿವರ]]
[[File:Rajiv Gandhi Memorial bombsite.jpg|thumb|ರಾಜೀವಗಾಂಧಿಯ ಹತ್ಯೆಯಾದ ಶ್ರೀಪೆರಂಬದುರಿನಲ್ಲಿ ಅವರ ಸ್ಮಾರಕ.]]
*ಪ್ರಧಾನಿಯಾಗಿದ್ದ ಚಂದ್ರಶೇಖರ್ ಬಹುಮತ ಕಳೆದುಕೊಂಡು ರಾಜಿನಾಮೆಯ ನಂತರ 1991 ರ ಮೇ 20ರಿಂದ ಲೋಕಸಬೆಗೆ ಚುನಾವಣೆಗಳು ನೆಡೆದವು. ರಾಜೀವ ಗಾಂಧಿಯವರು ದಕ್ಷಿಣ ರಾಜ್ಯಗಳಲ್ಲಿ ಪ್ರಚಾರ ಮಾಡಲು ತಮಿಳು ನಾಡಿಗೆ ಬಂದರು. 1991 ರ ಮೇ 21 ರಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಕಾಂಗ್ರೆಸ್ (ಇಂದಿರಾ) ಪರವಾಗಿ ತಮಿಳುನಾಡಿನಲ್ಲಿ ಪ್ರಚಾರ ನಡೆಸುತ್ತಿದ್ದಾಗ, ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಮ್ (ಎ.ಎಲ್.ಟಿ.ಇ.)ಸದಸ್ಯೆ ಮಹಿಳಾ ಆತ್ಮಹತ್ಯೆ ಉಗ್ರಗಾಮಿಯ ರಾಜೀವರಿಗೆ ಹಾರ ಹಾಕುವ ಸಮಯದಲ್ಲಿ ಸೊಂಟದಲ್ಲಿದ್ದ ಬಾಂಬ್ನ್ನು ಸಿಡಿಸಿದಳು. ಆ ಧಾಳಿಯಲ್ಲಿ ರಾಜೀವ್ ಮತ್ತು ಇತರ ಅನೇಕರು ಹತ್ಯೆಯಾದರು.
*'''ಹತ್ಯೆಯ ವಿವರ:'''
[[File:Location Tamil Eelam territorial claim.png|thumb|Location Tamil Eelam territorial claim; ಎಲ್ಟಿಟಿಇ ತಮಿಳ್ ಈಳಮ್ ಎಂದು ಘೋಷಿಸಿದ, ಶ್ರೀಲಂಕಾದ ಪ್ರದೇಶವು(ಹಸಿರು ಬಣ್ಣ)]]
*1991ರ ಚುನಾವಣೆಯಲ್ಲಿ ರಾಜೀವ್ ಅವರ ಬಿಡುವಿಲ್ಲದ ವೇಳಾಪಟ್ಟಿಯೊಂದಿಗೆ ಪ್ರಚಾರಕ್ಕೆ ಹೋಗುತ್ತಿದ್ದಾಗ ತಮಿಳುನಾಡಿನಲ್ಲಿ ಪ್ರಚಾರ ಪೂರ್ಣಗೊಂಡಿತು. ಆನಂತರ ರಾಜೀವ್ ಇದ್ದ ಸ್ಥಳಕ್ಕೆ ಬಂದ ಮರುಗತಮ್ ಚಂದ್ರಶೇಖರ್(ಕಾಂಗ್ರೆಸ್ ನಾಯಕಿ, ಆ ಕ್ಷೇತ್ರದ ಅಭ್ಯರ್ಥಿ) ಚುನಾವಣೆ ಪ್ರಚಾರಕ್ಕೆ ಪೆರುಂಬುದೂರ್ ಗೆ ಬರಲು ಒತ್ತಾಯಿಸಿದರು. ಅವರು ಎಲ್ಟಿಟಿಇ ಮೊದಲನೆಯ ಹಿಟ್ ಪಟ್ಟಿಯಲ್ಲಿದ್ದ ಕಾರಣ, ಈ ಆಲೋಚನೆಯನ್ನು ಪ್ರತಿಯೊಬ್ಬರೂ ವಿರೋಧಿಸಿದರು. ಇದನ್ನು ಜಯಲಲಿತಾ ಅವರೂ ವಿರೋದಿಸಿದರು. ಆದರೂ 1991, ಮೇ 21, ಚುನಾವಣೆ ಪ್ರಚಾರ ಪ್ರವಾಸ ಪ್ರಾರಂಭವಾಯಿತು. ಪೆರುಂಬುದುರ್ ಶಾಲೆಯ ಮೈದಾನದಲ್ಲಿ ಮರಗತಮ್ ಅವರು ಸಭೆಗೆ ಪೊಲೀಸ್ ನಿಂದ ಅನುಮತಿ ಪಡೆದರು. ಆದರೆ ಇದ್ದಕ್ಕಿದ್ದಂತೆ ಈ ಸಭೆ ಶ್ರೀ ಪೆರುಂಬುದುರ್ ಟೆಂಪಲ್ ಗ್ರೌಂಡ್ ಗೆ ಬದಲಾಯಿತು, ಮರಗತಮ್ ಅವರು ಆಕ್ಷೇತ್ರದ ಅಬ್ಯರ್ಥಿಯಾಗಿದ್ದರೂ ರಾಜೀವ್ ಜೊತೆಗೆ ಆ ವೇದಿಕೆಯ ಹತ್ತಿರ ಬರಲಿಲ್ಲ. ಸಭೆಯ ಸ್ಥಳ ಏಕಾಏಕಿ ಬದಲಾದ ಕಾರಣ ಪೊಲೀಸರು ಉತ್ತಮ ಭದ್ರತೆಯನ್ನು ನೀಡಲು ಸಾಧ್ಯವಾಗಲಿಲ್ಲ ಮತ್ತು ಆ ಸ್ಥಳಕ್ಕೆ ಸ್ಥಳಾಂತರ ಮಾಡಲು ಅವರು ಅನುಮತಿಯನ್ನೂ ಪಡೆದಿರಲಿಲ್ಲ. ಇದು ರಾಜೀವ ಗಾಂದಿಯ ಕೊಲೆಗೆ ಸಹಾಯವಾಯಿತು ಎಂದು ಭಾವಿಸಿದರು. ಇದು ಹತ್ಯೆಗೆ ಕಾರಣವಾದ ದೊಡ್ಡ ತಪ್ಪು ಮತ್ತು ತನಿಖೆಯ ಸಮಯದಲ್ಲಿ ಎಸ್ಐಟಿ (ಸ್ಪೆಶಲ್ ಇನ್ವೆಸ್ಟಿಗೇಷನ್ ಟೀಮ್) ಎಲ್ಲರೂ ಮರಗತಮ್ ಅವರ ಮೇಲೆ ಸಂಶಯಿಸಲು ಅವಕಾಶ ನೀಡಿತು. ಧನು ಎಂದು ಸಹ ಕರೆಯಲ್ಪಡುವ ತೆನ್ಮೋಜಿ ರಾಜರತ್ನಂ ಆಮೇಲೆ ರಾಜೀವ್ ಗಾಂಧಿಯವರನ್ನು ಆರ್ಡಿಎಕ್ಸ್ ಬಾಂಬು ಬಳಸಿ ಅಂತಿಮವಾಗಿ ಕೊಂದವರು ಎಂದು ಅವರು ತೀರ್ಮಾನಿಸಿದರು ಶಿವರನ್. ಧನು ರಾಜೀವ್ ರನ್ನು ಹತೆ ಮಾಡಲು ಸಹಾಯ ಮಾಡಿದ ಬಗ್ಗೆ ಹಲವು ಸಾಕ್ಷ್ಯಗಳನ್ನು ಉಳಿಸಿದ್ದಾರೆ.<ref>https://www.quora.com/What-were-the-reasons-behind-Rajiv-Gandhis-assassination What were the reasons behind Rajiv Gandhi's assassination</ref>
*ರಾಜೀವ್ ವಿರೋಧ ಪಕ್ಷದ ನಾಯಕ ಆಗಿದ್ದಾಗ 1989 ರ ಡಿಸೆಂಬರ್ 4 ರಂದು ಎಸ್ಪಿಜಿ (ಕವರ್) ರಕ್ಷಣೆಯನ್ನು ರಾಜಿವ್ಗೆ ಕೆಲವು ಹೊಸ ಬೆದರಿಕೆ ಕಾರಣ ಬದಲಾವಣೆಯನ್ನು ಮಾಡದೆಯೇ ಮುಂದುವರಿಸಬೇಕು ಎಂದು ರಕ್ಷಣಾ ವ್ಯವಸ್ಥೆಯ ಸಮಿತಿಯು ನಿರ್ಧರಿಸಿತು, (ವರ್ಮಾ ಹೇಳಿಕೆ). ಆದರೂ ವಿ.ಪಿ. ಸಿಂಗ್ ಸರ್ಕಾರ ರಾಜೀವ್ ರ ಎಸ್ಪಿಜಿ ಕವರನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿತು, ಅಂತಹ ಯಾವುದೇ ಕಾರಣವಿಲ್ಲದೆ, ನಂತರದ ದಿನಗಳಲ್ಲಿ ರಕ್ಷಣೆಯನ್ನು ನಿರಂಕುಶವಾಗಿ ಹಿಂಪಡೆಯಲಾಯಿತು.<ref>[https://www.indiatoday.in/magazine/nation/story/19930115-rajiv-gandhi-assassination-case-justice-verma-report-carries-disturbing-implications-810557-ರಾಜಿವ್ ಗಾಂಧಿ ಹತ್ಯೆ ಪ್ರಕರಣ : ಜಸ್ಟಿಸ್ ವರ್ಮಾ]{{Dead link|date=ಅಕ್ಟೋಬರ್ 2022 |bot=InternetArchiveBot |fix-attempted=yes }}</ref> ಮರಗತಮ್ ಚಂದ್ರಶೇಖರ ಅವರು ಸ್ಥಳೀಯ ಸಂಸದರಾಗಿದ್ದರು. ರಾಜೀವರ ತಾಯಿಯ ಆತ್ಮೀಯ ಸ್ನೇಹಿತನಾಗಿದ್ದ ಮರಗಥಮ್ ಅವರು ಶ್ರೀಪೆರುಂಬುದೂರಿನಲ್ಲಿ ಯಾಕೆ ಪ್ರಚಾರ ಅಭಿಯಾನಕ್ಕೆ ಒತ್ತಾಯಿಸಿದರು ಎಂಬುದಕ್ಕೆ ಸ್ಪಷ್ಟವಾದ ಕಾರಣವಿಲ್ಲದಿರುವುದು ಒಂದು ಅಂಶವಾಗಿದೆ. ದೊಡ್ಡ ತಪ್ಪುಗಳು: ವಿ.ಪಿ. ಸಿಂಗ್ ಮತ್ತು ಚಂದ್ರಶೇಖರ್ ಇಬ್ಬರು ಪ್ರಧಾನ ಮಂತ್ರಿಗಳದು. ಇಬ್ಬರೂ ತಮ್ಮ ಪ್ರತಿಸ್ಪರ್ಧಿಗೆ ಮಾಜಿ ಪ್ರಧಾನಿಯಾಗಿದ್ದರೂ, ಸರಿಹೊಂದುವ ಭದ್ರತೆಯನ್ನು ಕೊಡಲು ಒಪ್ಪಿಕೊಳ್ಳಲಿಲ್ಲ. ರಾಜೀವ್ರ ಏಕೈಕ ಅಂಗರಕ್ಷಕ ಅವರೊಡನೆ ಮತ್ತೊಂದು ಕಾರಿನಲ್ಲಿ ಬರಂಬೂರಿಗೆ ಪ್ರಯಾಣಿಸುತ್ತಿದ್ದ.<ref>[https://www.thehindu.com/todays-paper/tp-features/tp-sundaymagazine/%E2%80%98He-was-on-the-comeback-trail%E2%80%99/article14593476.ece SUNDAY MAGAZINE;; He was on the comeback trail’;;Jayanthi Madhukar AUGUST 28, 2016]</ref>
*1991 ರ ಮೇ 21 ರ ರಾತ್ರಿ ರಾತ್ರಿ ತಮಿಳುನಾಡಿನ ಶ್ರೀಪೆರುಂಬುದೂರ್ನಲ್ಲಿ ಮಹಿಳಾ ಆತ್ಮಹತ್ಯಾ ಬಾಂಬಿನಿಂದ ರಾಜೀವ ಗಾಂಧಿಯನ್ನು ಹತ್ಯೆ ಮಾಡಲಾಯಿತು. ಧನು ಸ್ವತಃ ಸೇರಿದಂತೆ ಹದಿನಾಲ್ಕು ಜನ ಇತರರು ಸಹ ಸ್ಫೋಟದಲ್ಲಿ ಕೊಲ್ಲಲ್ಪಟ್ಟರು. ಗಾಂಧಿಯವರ ಹತ್ಯೆ ಜಾಗತಿಕವಾಗಿ ಆತ್ಮಹತ್ಯೆ ಬಾಂಬ್ ದಾಳಿಯ ಮೊದಲ ಪ್ರಕರಣವಾಗಿದೆ, ಇದು ಉನ್ನತ ಮಟ್ಟದ ನಾಯಕನ ಜೀವನವನ್ನು ಆತ್ಮಹತ್ಯೆ ಬಾಂಬ್ ದಾಳಿಯ ಮೂಲಕ ಕಳೆದ ಪ್ರಮುಖ ಪ್ರಕರಣ.<ref>[https://timesofindia.indiatimes.com/india/rajiv-gandhis-assassination-27-years-on-probe-stillnotcomplete/articleshow/64259965.cmsRajiv Gandhi's assassination: 27 years on, probe still not complete;PTI | May 21, 2018]</ref>
*21 ಮೇ 1991 ರಂದು ನಳಿನಿಯು ತನ್ನ ಮನೆಯಲ್ಲಿ '''ತನಿಮೊಜಿ ಅಥವಾ ಧನು'''ವಿಗೆ ಡೆನಿಮ್ ಜಾಕೆಟ್ ಮೇಲೆ ಬಾಂಬ್ ಧರಿಸಲು ಸಹಾಯ ಮಾಡಉತ್ತಾಳೆ. ಸಲ್ವಾರ್-ಕಮೀಜ್ ಅಡಿಯಲ್ಲಿ ಬಾಂಬು ಪತ್ತೆಹಚ್ಚಲಾಗುವುದಿಲ್ಲ ಎಂದು ತಿಳಿಯುತ್ತದೆ. ದಿ.21 ರ, 1991ರಂದು ಧುನು ರಾಜೀವ್ ಗೆ ಹತ್ತಿರವಾಗದಂತೆ ತಡೆಗಟ್ಟಲು ಸಬ್ ಇನ್ಸ್ಪೆಕ್ಟರ್ ಅನುಸುಯಾ ಪ್ರಯತ್ನಿಸುತ್ತಾರೆ. ಆದರೆ ರಾಜೀವ್ "ಪ್ರತಿಯೊಬ್ಬರಿಗೂ ಒಂದು ಅವಕಾಶ ಸಿಗಲಿ" ಎಂದು ಹೇಳಿ ರಾಜೀವ್ ಸ್ವತಃ ಅನುಸೂಯಾರನ್ನು ತಡೆಯುತ್ತಾರೆ. ಮಹಿಳಾ ಸಬ್ ಇನಸ್ಪೆಕ್ಟರ್ ಬೇಸರದಿಂದ ದೂರ ಹೊರಟು ಹೋಗಿ ಬದುಕುತ್ತಾಳೆ. ಮೇ 21, 1991ರಂದು ಧುನು ರಾಜೀವ್ಗೆ ಹಾರವನ್ನು ಹಾಕಿ ನಂತರ ಅವನ ಪಾದಗಳನ್ನು ಸ್ಪರ್ಶಿಸಲು ಕೆಳಗೆ ಬಾಗುತ್ತಾಳೆ. ಆಕೆಯನ್ನು ರಾಜೀವ್ ಎಬ್ಬಿಸುವ ಸಮಯದಲ್ಲಿ, ಅವಳು ಬಾಂಬ್ ಅನ್ನು ಪ್ರಚೋದಿಸುತ್ತಾಳೆ. ಆ ಬಾಂಬ್ ಧಾಳಿಯಲ್ಲಿ ರಾಜೀವ್ ಸ್ವತಃ ಧನು ಮತ್ತು ಇತರ ಅನೇಕರು ಹತ್ಯೆಯಾದರು.<ref>[https://www.indiatoday.in/magazine/investigation/story/19910715-rajiv-gandhi-assassination-ltte-supremo-pirabhakaran-ordered-the-killing-in-jaffna-in-october-1990-814580-1991-07-15 From archives | Rajiv Gandhi assassination: How plot was hatched and executed by LTTE ANIRUDHYA MITRA July 15, 1991UPDATED: May 21, 2018]</ref>
====ಹಿನ್ನಲೆ ಮತ್ತು ಕಾರಣ====
*[[ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಲಮ್]] (ತಮಿಳು ಟೈಗರ್ಸ್ ಎಂದೂ ಕರೆಯಲ್ಪಡುವ ಎಲ್ಟಿಟಿಇ),
*ಶ್ರೀಲಂಕಾ ಅಂತರ್ಯುದ್ಧದಲ್ಲಿ ಭಾರತದ ಮಧ್ಯಸ್ಥಿಕೆ ವಹಿಸಿ ಶಾಂತಿಪಾಲನೆಯ ಪಾತ್ರವನ್ನು ನಿರ್ವಹಿಸಲು ಉದ್ದೇಶಿಸಿ ಭಾರತೀಯ ಶಾಂತಿಪಾಲನಾ ಪಡೆಯನ್ನು ನಿಯೋಜಿಸಿತ್ತು. ಎಲ್ಟಿಟಿಇಯು ಭಾರತದ ಸಂಧಾನವನ್ನು ವಿರೋಧಿಸಿ ಭಾರತೀಯ ಪಡೆಯನ್ನೇ ಆಕ್ರಮಣ ಮಾಡಿತು. ಹಾಗಾಗಿ ಭಾರತೀಯ ಶಾಂತಿಪಾಲನಾ ಪಡೆ ಯುದ್ಧದ ಸರಣಿಗಳಲ್ಲಿ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಲಮ್ (ಎಲ್ಟಿಟಿಇಯು) ಅನ್ನು ಎದುರಿಸಿ ಹೋರಾಡಬೇಕಾಯಿತು. ಎರಡು ವರ್ಷಗಳ ಕಾಲ ಹೋರಾಟ ನೆಡೆದು ಐಪಿಕೆಎಫ್ 1989 ರಲ್ಲಿ ಭಾರತ ಸೈನ್ಯವನ್ನು ಹಿಂಪಡೆಯಲು ಪ್ರಾರಂಭಿಸಿತು, ಮತ್ತು 1990 ರಲ್ಲಿ ವಾಪಸಾತಿ ಪೂರ್ಣಗೊಂಡಿತು.
*ಭಾರತೀಯ ವಿದೇಶಾಂಗ ನೀತಿಯ ವಿದ್ವಾಂಸರಾದ ರೆಜಾಲ್ ಕರೀಮ್ ಲಸ್ಕರ್ ಪ್ರಕಾರ, '''ಶ್ರೀಲಂಕಾದ ನಾಗರಿಕ ಯುದ್ಧದಲ್ಲಿ ಭಾರತೀಯ ಹಸ್ತಕ್ಷೇಪ ಅನಿವಾರ್ಯವಾಯಿತು'''. ಏಕೆಂದರೆ ಶ್ರೀಲಂಕಾದ ಸ್ವರಾಜ್ಯ ಸ್ಥಾಪನಾ ಯುದ್ಧವು "ಭಾರತದ ಏಕತೆ, ರಾಷ್ಟ್ರೀಯ ಹಿತಾಸಕ್ತಿ ಮತ್ತು ಪ್ರಾದೇಶಿಕ ಸಮಗ್ರತೆಗೆ" ಬೆದರಿಕೆ ಉಂಟು ಮಾಡಿತ್ತು. ಲಸ್ಕಾರ್ ಪ್ರಕಾರ, ಈ ಬೆದರಿಕೆ ಎರಡು ಬಗೆಗಳು: ಒಂದು ಕಡೆ ಬಾಹ್ಯ ಶಕ್ತಿಗಳು ಅಮೇರಿಕಾ ಅಥವಾ ಪಾಕಿಸ್ತಾನ ಶ್ರೀಲಂಕಾದಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸಲು ಈ ಪರಿಸ್ಥಿತಿಯ ಪ್ರಯೋಜನವನ್ನು ಪಡೆಯಬಹುದು (ಅಮೇರಿಕಾ ಈ ಬಗ್ಗೆ ಸೂಚನೆ ನೀಡಿತ್ತು). ಇದು [[ಭಾರತ]]ಕ್ಕೆ ಬೆದರಿಕೆಯನ್ನುಂಟು ಮಾಡುತ್ತದೆ; ಮತ್ತು ಮತ್ತೊಂದು ಎಲ್ಟಿಟಿಇ ಉಗ್ರಗಾಮಿ ಸೈನ್ಯದ "ಸಾರ್ವಭೌಮ ತಮಿಳು ನಾಡಿ"ನ ಈಳಂನ ಕನಸುಗಳು: ಇದು ಭಾರತವೂ ಸೇರಿ ಎಲ್ಲಾ ತಮಿಳು ಭಾಷಿಕ ಪ್ರದೇಶಗಳನ್ನು ಸೇರಿದ ಸ್ವತಂತ್ರ ತಮಿಳು ರಾಜ್ಯ ಸ್ಥಾಪನೆ ಉದ್ದೇಶ ಹೊಂದಿತ್ತು. (ಶ್ರೀಲಂಕಾದ ಮತ್ತು ಭಾರತ ಈ ಎರಡು ಪ್ರದೇಶಗಳ 'ತಮಿಳು ಈಲಂ') ಇದು ಭಾರತದ ಪ್ರಾದೇಶಿಕ ಸಮಗ್ರತೆಗೆ ಬೆದರಿಕೆಯನ್ನು ತಂದವು.<ref>Laskar, Rejaul (September 2014). "Rajiv Gandhi's Diplomacy: Historic Significance and Contemporary Relevance". Extraordinary and Plenipotentiary Diplomatist.</ref> :<ref>47.Archived from the original on 21 February 2018. Retrieved 8 March 2018.</ref>
*ಭಾರತ ಮತ್ತು ಶ್ರೀಲಂಕಾ ಮಾತುಕತೆ ನಡೆಯಿತು, ಮತ್ತು ಇಂಡೋ-ಶ್ರೀಲಂಕಾ ಶಾಂತಿ ಒಪ್ಪಂದವನ್ನು ಜುಲೈ 29, 1987 ರಂದು ಭಾರತೀಯ ಪ್ರಧಾನಿ ರಾಜೀವ್ ಗಾಂಧಿ ಮತ್ತು ಶ್ರೀಲಂಕಾದ ಅಧ್ಯಕ್ಷ ಜಯವರ್ದನೆ ಅವರು ಒಂದು ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದದ ಪ್ರಕಾರ, ಶ್ರೀಲಂಕಾದ ಸರ್ಕಾರವು ತಮಿಳು ಬೇಡಿಕೆಗಳಿಗೆ ಹಲವಾರು ರಿಯಾಯಿತಿಗಳನ್ನು ನೀಡಿತು, ಪ್ರಾಂತ್ಯಗಳಿಗೆ ಅಧಿಕಾರದ ವಿತರಣೆ ಮಾಡಲು ಒಪ್ಪಿದರು. ಅನೇಕ ಉಗ್ರಗಾಮಿ ಗುಂಪುಗಳಲ್ಲಿ ಹೆಚ್ಚಿನ ತಮಿಳು ಉಗ್ರಗಾಮಿ ಗುಂಪುಗಳು ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಳಿಸಿ ಸಂಘರ್ಷಕ್ಕೆ ಶಾಂತಿಯುತ ಪರಿಹಾರವನ್ನು ಪಡೆಯಲು ಒಪ್ಪಿಕೊಂಡರೂ, ಎಲ್ಟಿಟಿಇ (ಪ್ರಭಾಕರನ್) ತನ್ನ ಹೋರಾಟಗಾರರನ್ನು ನಿಲ್ಲಿಸಲು ಮತ್ತು ಶಸ್ತ್ರಾಸ್ತ್ರಗಳನ್ನು ಒಪ್ಪಿಸಲು ನಿರಾಕರಿಸಿತು. ಒಪ್ಪಂದದ ಯಶಸ್ಸನ್ನು ಖಚಿತಪಡಿಸಲು ಐಪಿಕೆಎಫ್ (ಭಾರತದ ಸೈನ್ಯ) ನಂತರ ಎಲ್ಟಿಟಿಇಯನ್ನು ಒತ್ತಾಯದಿಂದ ನಿಶಸ್ತ್ರಗೊಳಿಸಲು ಪ್ರಯತ್ನಿಸಿತು. ಮತ್ತು ಅವರೊಂದಿಗೆ ಸಂಪೂರ್ಣ ಪ್ರಮಾಣದ ಸಂಘರ್ಷದ ನಂತರ ಅವರ ಶಸ್ತ್ರಾಸ್ತ್ರಗಳನ್ನು ಒತ್ತಾಯವಾಗಿ ಕೆಳಗಿಳಿಸುವಂತೆ ಮಾಡಿದಾಗ ಯುದ್ಧ ಕೊನೆಗೊಂಡಿತು. ಈ ಸಂಘರ್ಷ ಮೂರು ವರ್ಷಗಳ ಕಾಲ ನಡೆಯಿತು. ಐಪಿಕೆಎಫ್ (ಭಾರತಸೈನ್ಯ) ಶೀಘ್ರದಲ್ಲೇ ಇತರ ತಮಿಳರಿಂದ ತೀವ್ರ ವಿರೋಧವನ್ನು ಎದುರಿಸಿತು. ಶ್ರೀಲಂಕಾದಲ್ಲಿ ಮುಂದುವರಿದ ಭಾರತೀಯ ಉಪಸ್ಥಿತಿಯು ಸಿಂಹಳದ ರಾಷ್ಟ್ರೀಯತಾವಾದಿ ಭಾವನೆಯ ಅನೇಕ ಸಿಂಹಳೀಯರೂ ವಿರೋಧಿಸಲು ಕಾರಣವಾಯಿತು <ref>"Tamil rebels abduct 2 rivals, Sri Lankan military says". Associated Press. 12 December 2006. Balasingham, Adele. (2003)</ref><ref>The Will to Freedom - An Inside View of Tamil Resistance. Fairmax Publishing Ltd, 2nd ed</ref>
*ನವೆಂಬರ್ 1990: ಜಾಫ್ನಾದಲ್ಲಿ, ಎಲ್ಟಿಟಿಇ ಮುಖಂಡ ಪ್ರಭಾಕರನ್ ನಾಲ್ಕು ವಿಶ್ವಾಸಾರ್ಹ ಉಗ್ರಗಾಮಿ ಲೆಫ್ಟಿನೆಂಟ್’ಗಳನ್ನು ಕರೆಸಿದನು. ಮತ್ತು ರಾಜೀವ್ ಗಾಂಧಿಯವರು ಪುನಃ ಪ್ರಧಾನಿ ಆಗಿ ಹಿಂದಿರುಗುವ ಸಾಧ್ಯತೆ ಇರುವುದರಿಂದ, ಅವರನ್ನು ಕೂಡಲೆ ತೊಡೆದುಹಾಕಬೇಕು ಎನ್ನುತ್ತಾನೆ. ನಂತರ ರಾಜೀವರ ಹತ್ಯೆಯ ಯೊಜನೆಗಳು ಸಿದ್ಧವಾಗುತ್ತವೆ.<ref>From archives | Rajiv Gandhi assassination: How plot was hatched and executed by LTTE ANIRUDHYA MITRA;July 15, 1991UPDATED: May 21, 2018</ref>
==ನರಸಿಂಹ ರಾವ್ ಪ್ರಧಾನಿ==
*'''9 ನೇ ಪ್ರಧಾನಿ: [[ಪಿ.ವಿ.ನರಸಿಂಹರಾವ್]]''';ನಂದಿಲ್,(1921-2004); ಪಕ್ಷ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ);ದಿ.21 ಜೂನ್ 1991 ರಿಂದ ಮೇ 16, 1996 ರವರೆಗೆ 4 ವರ್ಷ, 330 ದಿನಗಳು.
*'''9 ನೇ ಅಧ್ಯಕ್ಷರು:[[ಶಂಕರ್ ದಯಾಳ್ ಶರ್ಮಾ]] ''';(1918-1999)ಪಕ್ಷ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ); 1992 25 ಜುಲೈ ರಿಂದ 1992 25 ಜುಲೈ 1997 ವರೆಗೆ; 60 ತಿಂಗಳು.
*ನಂತರದಲ್ಲಿ 1991ರ ಮೇ 20, ಜೂನ್ 12 ಮತ್ತು ಜೂನ್ 15ರಂದು ಮೂರು ಹಂತಗಳಲ್ಲಿ ಚುನಾವಣೆಗಳು ನಡೆದವು. ಇದು ಕಾಂಗ್ರೆಸ್, ಬಿಜೆಪಿ ಮತ್ತು ರಾಷ್ಟ್ರೀಯರಂಗ-ಜನತಾದಳ (S)-ಎಡರಂಗ ಒಕ್ಕೂಟದ ನಡುವಿನ ಒಂದು ತ್ರಿಕೋನೀಯ ಹೋರಾಟವಾಗಿತ್ತು.
*1991 ಚುನಾವಣೆಯ ಫಲಿತಾಂಶದಲ್ಲಿ, ಕಾಂಗ್ರೆಸ್ (ಇಂದಿರಾ) 232 ಸಂಸದೀಯ ಸ್ಥಾನಗಳನ್ನು ಗೆದ್ದು, ಒಕ್ಕೂಟವನ್ನು ರಚಿಸಿ, [[ಪಿ.ವಿ.ನರಸಿಂಹರಾವ್]] ಸಂಪೂರ್ಣ ಐದು ವರ್ಷಗಳ ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು.
[[File:Shankar Dayal Sharma 36.jpg|thumb|ಶಂಕರ್ ದಯಾಳ್ ಶರ್ಮಾ|img_alt=]]
*ಈ ಕಾಂಗ್ರೆಸ್ ನೇತೃತ್ವದ ಸರಕಾರವು ಕ್ರಮೇಣ ಆರ್ಥಿಕ ಉದಾರೀಕರಣ ಮತ್ತು ಸುಧಾರಣೆಯ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಇದು ಭಾರತೀಯ ಆರ್ಥಿಕತೆಯನ್ನು ಜಾಗತಿಕ ವ್ಯಾಪಾರ ಮತ್ತು ಹೂಡಿಕೆಗೆ ಹೊರ ರಾಷ್ಟ್ರಗಳಿಗೆ ಮುಕ್ತವಾಗಿ ತೆರೆಯಿತು. ದೇಶದಲ್ಲಿ ಜಾತಿ, ಮತ, ಮತ್ತು ಜನಾಂಗೀಯತೆಯ ಸಾಂಪ್ರದಾಯಿಕ ಆಧಾರಿತ ಸಂಘಟನೆಗಳಿಂದ ಪ್ರಾದೇಶಿಕವಾಗಿ ಸಣ್ಣ,ರಾಜಕೀಯ ಪಕ್ಷಗಳಿಗೆ ಹೆಚ್ಚಿನ ರೀತಿಯಲ್ಲಿ ದಾರಿ ಮಾಡಿಕೊಟ್ಟ ಕಾರಣ, ಭಾರತದ ಸ್ವದೇಶಿ ರಾಜಕೀಯವು ಹೊಸ ಆಕಾರವನ್ನು ತೆಗೆದುಕೊಂಡಿತು.<ref name="BBC News 2004">"Narasimha Rao – a Reforming PM". news.bbc.co.uk. BBC News. 23 December 2004. Retrieved 2 March 2007.</ref>
*'''ರಾಮ ರಥಯಾತ್ರೆ ಮತ್ತು ಬಾಬರಿ ಮಸೀದಿ ಧ್ವಂಸ''':
*1992 ರಲ್ಲಿ ಅಯೋಧ್ಯೆಯಲ್ಲಿ ನಡೆದ ರಾಮ ಜನ್ಮಭೂಮಿ ವಿವಾದದ ಸಂದರ್ಭದಲ್ಲಿ ಹಿಂದೂ ಉಗ್ರವಾದಿಗಳು ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ಬಳಿಕ, ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಕೋಮು ಹಿಂಸಾಚಾರವು (ಬಾಂಬೆ ಗಲಭೆಗಳನ್ನು ನೋಡಿ) ಹರಡಿ, 10,000 ಕ್ಕಿಂತ ಹೆಚ್ಚು ಜನರ ಸಾವಿಗೆ ಕಾರನವಾಯಿತು. 1996 ರ ವಸಂತ ಋತುವಿನಲ್ಲಿ ನೇತೃತ್ವದ ರಾವ್-ಸರ್ಕಾರ ಹಲವಾರು ಪ್ರಮುಖ ರಾಜಕೀಯ ಭ್ರಷ್ಟಾಚಾರ ಹಗರಣಗಳ ಪರಿಣಾಮವನ್ನು ಅನುಭವಿಸಿತು, ಇವುಗಳ ಪರಿಣಾಮ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ಅತ್ಯಂತ ಕೆಟ್ಟ ಫಲಿತಾಂಶಕ್ಕೆ ಕಾರಣವಾಯಿತು,
*ಎಲ್.ಕೆ. ಅದ್ವಾನಿಯವರ ನೇತ್ರತ್ವದಲ್ಲಿ ನೆಡೆದ ರಾಮಜನ್ಮಭೂಮಿ ರಥಯಾತ್ರೆಯು ಭಾರತೀಯ ಜನತಾ ಪಕ್ಷಕ್ಕೆ ಹಿಂದೂಗಳ ಬೆಂಬಲವನ್ನು ಹೆಚ್ಚುಮಾಡಿನಂತರದ ಲೋಕಸಭಾ ಚುನಾವಣೆಯಲ್ಲಿ ಲಾಭ ಕೊಟ್ಟಿತು. ಹಿಂದೂ ರಾಷ್ಟ್ರೀಯವಾದಿ ಭಾರತೀಯ ಜನತಾ ಪಕ್ಷವು ಅತಿದೊಡ್ಡ ಏಕೈಕ ಪಕ್ಷವಾಗಿ ಹೊರಹೊಮ್ಮಿತು. ಅಯೋದ್ಯೆಯಲ್ಲಿ ಮಸೀದಿಯ ಸ್ಥಳದಲ್ಲಿ ರಾಮ ಮಂದಿರವನ್ನು ನಿರ್ಮಿಸಲು, ವಿಎಚ್ ಪಿ, ಬಿಜೆಪಿ ಮತ್ತು ಅವರ ಅಂಗಸಂಸ್ಥೆಗಳು ಮಸೀದಿಯ ಹೊರಗೆ ಒಂದು ಸಭೆಯನ್ನು ಆಯೋಜಿಸಿದವು. ಡಿಸೆಂಬರ್ 6, 1992 ರಂದು 150,000 ವಿಶ್ವಹಿಂದೂ ಪರಿಷತ್ತು ಮತ್ತು ಬಿಜೆಪಿ ಸ್ವಯಂಸೇವಕರನ್ನು ಸೇರಿಸಿದ್ದವು. ಆಡ್ವಾಣಿ, ಮುರಳಿ ಮನೋಹರ್ ಜೋಶಿ ಮತ್ತು ಉಮಾ ಭಾರ್ತಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಈ ಸಭೆಯಲ್ಲಿ ಮಾತನಾಡಿದರು. ಈ ಮಸೀದಿಯ ಮೇಲೆ ನಿಷೇಧಿಸಿದ ಗುಂಪು, ಕೆಲವೇ ಗಂಟೆಗಳಲ್ಲಿ ಅದನ್ನು ಹತ್ತಿತು. ಹಿಂದೂ ಜನಸಮೂಹಗಳು ಅಯೋಧ್ಯೆಯಲ್ಲಿ ಬಾಬರಿ ಮತ್ತು ಹಲವಾರು ಇತರ ಮಸೀದಿಗಳನ್ನು ಕೆಡವಲಾಯಿತು. ದೇಶಾದ್ಯಂತ ಭಾರೀ ಹಿಂದೂ-ಮುಸ್ಲಿಂ ಹಿಂಸಾಚಾರವನ್ನು ಉಂಟುಮಾಡಿತು ಇದರಲ್ಲಿ 2000 ಕ್ಕಿಂತಲೂ ಹೆಚ್ಚಿನ ಜನ ಮುಸ್ಲಿಮರು ಸತ್ತರು.
*ಮೇ-ಜೂನ್ 1991 ರ ಸಂಸತ್ತಿನ ಚುನಾವಣೆಯಲ್ಲಿ ಈ ಬಿಜೆಪಿ ಕಾರ್ಯತಂತ್ರವು ಹೆಚ್ಚಿನ ಲಾಭಾಂಶವನ್ನು ನೀಡಿತು. 1989 ರ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ, ರಾಷ್ಟ್ರವ್ಯಾಪಿ ರಾಷ್ಟ್ರವ್ಯಾಪಿ ಅದರ ಶೇಕಡಾವಾರು ಮತಗಳು ದ್ವಿಗುಣಗೊಂಡವು ಮತ್ತು ಈಶಾನ್ಯದಲ್ಲಿ ದಕ್ಷಿಣ ಮತ್ತು ಆಸ್ಸಾಂನಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳಲ್ಲಿ ಲಾಭ ಗಳಿಸಿತು. ಇದು 1991 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (Iಓಅ) ನಂತರ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು ಮತ್ತು ನಂತರ ಮುಂದಿನ ಚುನಾವಣೆಯಲ್ಲಿ ಲೋಕಸಭೆಯಲ್ಲಿ ಮೊದಲ ಸ್ಥಾನಕ್ಕೇರಿತು <ref>"PV Narasimha Rao Remembered as Father of Indian Economic Reforms". voanews.com. VOA News. 23 December 2004. Archived from the original on 2 July 2012.</ref><ref>"Narasimha Rao led India at crucial juncture, was father of economic reform: Pranab". 31 December 2012.</ref><ref>Mark Tully 2002</ref><ref>Malik & Singh 1992.</ref>
===ಆರ್ಥಿಕ ಸುಧಾರಣೆಗಳು===
*'''ಆರ್ಥಿಕ ಸುಧಾರಣೆ''':
{{multiple image
| align = left
| image1 =
| width1 = 120
| alt1 = P. V. Narasimha Rao
| link1 = P. V. Narasimha Rao
| caption1 = <center>'''[[ಪಿ.ವಿ.ನರಸಿಂಹರಾವ್]]'''</center>
| image2 = Manmohansingh04052007.jpg
| width2 = 100
| alt2 = Manmohan Singh
| link2 = Manmohan Singh
| caption2 = <center>'''[[ಮನಮೋಹನ ಸಿಂಗ್]] (ಅರ್ಥ ಮಂತ್ರಿ)'''</center>
| footer = ಭಾರತದಲ್ಲಿ ಆರ್ಥಿಕ ಉದಾರೀಕರಣವು 1991 ರಲ್ಲಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಮತ್ತು ಅವರ ಸಂಪುಟದ ಹಣಕಾಸು ಸಚಿವ ಡಾ. ಮನಮೋಹನ್ ಸಿಂಗ್ರಿಂದ ಪ್ರಾರಂಭಿಸಲ್ಪಟ್ಟಿತು. ರಾವ್ ಅವರನ್ನು ಸಂಸತ್ತಿನ ಮೂಲಕ ಕಠಿಣ ಆರ್ಥಿಕ ಮತ್ತು ರಾಜಕೀಯ ಸುಧಾರಣೆಯನ್ನು ಮಾಡಿದ ಸಾಮರ್ಥ್ಯಕ್ಕಾಗಿ 'ಚಾಣಕ್ಯ' ಎಂದು ಅನೇಕವೇಳೆ ಕರೆಯಲ್ಪಟ್ಟಿದ್ದರು. ಅವರದು ಅಲ್ಪಸಂಖ್ಯಾತ ಸರಕಾರವಾಗಿತ್ತು.
}}
*ಪ್ರಧಾನಿ [[ಪಿ.ವಿ.ನರಸಿಂಹರಾವ್]] ಹೊಸ ಆರ್ಥಿಕ ನೀತಿಗೆ ಬುನಾದಿ ಹಾಕಿದರು. ಅವರ ಹಣಕಾಸು ಸಚಿವ ಡಾ. [[ಮನಮೋಹನ್ ಸಿಂಗ್]] ಅವರು ಪ್ರಾರಂಭಿಸಿದ ನೀತಿಯಡಿಯಲ್ಲಿ ಭಾರತದ ಆರ್ಥಿಕತೆಯು ತ್ವರಿತವಾಗಿ ವಿಸ್ತರಿಸಿತು. ಆರ್ಥಿಕ ಸುಧಾರಣೆಗಳು ವಿದೇಶೀ ವಿನಿಮಯದ ಪಾವತಿ ಬಿಕ್ಕಟ್ಟಿನ ಸಮತೋಲನ ಸಾಧಿಸಲು ನೆಡೆದ ಪ್ರತಿಕ್ರಿಯೆಯಾಗಿವೆ.
*ರಾವ್ ಆಡಳಿತವು ದೊಡ್ಡ, ಅಸಮರ್ಥ ಮತ್ತು ನಷ್ಟವನ್ನುಂಟುಮಾಡುವ ಸರ್ಕಾರಿ ನಿಗಮಗಳ ಖಾಸಗೀಕರಣವನ್ನು ಆರಂಭಿಸಿತು. ಈ ಸರ್ಕಾರ ಸುಧಾರಣೆಗಳನ್ನು ಪ್ರೋತ್ಸಾಹಿಸುವ ಒಂದು ಪ್ರಗತಿಪರ ಬಜೆಟ್ ಅನ್ನು ಮಂಡಿಸಿ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿತು. ಆದರೆ 1997 ರ ಆರ್ಥಿಕ ಏಷಿಯಾದ ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಅಸ್ಥಿರತೆ ಆರ್ಥಿಕ ಸ್ಥಗಿತವನ್ನು ಉಂಟುಮಾಡಿತು.
*ನಂತರ ಬಂದ ವಾಜಪೇಯಿ ಆಡಳಿತವು ಅದೇ ನಿತಿಯನ್ನು ಮುಂದುವರೆಸಿತು. ಸರ್ಕಾರಿ ಒಡೆತನದ ಕಂಪನಿಗಳ, ಸಂಸ್ಥೆಗಳ ಖಾಸಗೀಕರಣ, ತೆರಿಗೆಗಳನ್ನು ಕಡಿತಗೊಳಿಸುವುದು, ಕೊರತೆ ಮತ್ತು ಸಾಲಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಒಂದು ಹಣಕಾಸಿನ ನೀತಿ, ಮತ್ತು ಸಾರ್ವಜನಿಕ ಕಾರ್ಯಗಳಿಗಾಗಿ ಹೆಚ್ಚಿನ ಉಪಕ್ರಮಗಳನ್ನು ಮುಂದುವರಿಸಿತು.
*ಬೆಂಗಳೂರು, ಹೈದರಾಬಾದ್, ಪುಣೆ ಮತ್ತು ಅಹಮದಾಬಾದ್ ಮುಂತಾದ ನಗರಗಳು ಆರ್ಥಿಕ ಚಟುವಟುಕೆಯಲ್ಲಿ ಪ್ರಾಮುಖ್ಯತೆ ಹೊಂದಿದವು ಮತ್ತು ಆರ್ಥಿಕ ಪ್ರಮುಖ ಕೇಂದ್ರ ವೆನಿಸಿದವು, ಕೈಗಾರಿಕೆಗಳ ಕೇಂದ್ರಗಳು ಹೆಚ್ಚುತ್ತಿರುವುದು, ವಿದೇಶಿ ಹೂಡಿಕೆ ಮತ್ತು ಸಂಸ್ಥೆಗಳಿಗೆ ವಿಶೇಷ ಸ್ಥಳಗಳು, ತೆರಿಗೆ ರಿಯಾಯತಿ, ದೇಶದ ಅನೇಕ ಭಾಗಗಳಲ್ಲಿ ಕೈಗಾರಿಕೆಗಳಬೆಳವಣಿಗೆ, ಹಣವನ್ನು ಪಾವತಿಸಬೇಕೆಂದು ಪ್ರೋತ್ಸಾಹಿಸಲು ತೆರಿಗೆ ಸೌಕರ್ಯಗಳು, ಉತ್ತಮ ಸಂವಹನ ಮೂಲಸೌಕರ್ಯ, ಕಡಿಮೆ ನಿಯಂತ್ರಣ - ವಿಶೇಷ ಆರ್ಥಿಕ ವಲಯಗಳನ್ನು ರೂಪಿಸುವ ತಂತ್ರಗಳು ಇವು ದೇಶದ Áರದಥಿಕ ಬೆವಣಿಗೆಗೆ.ಕಾರಣವಾದವು.<ref>https://web.archive.org/web/20110606112149/http://www.oecd.org/dataoecd/17/52/39452196.pdf Economic Survey of India, 2007 -(PDF) on 6 June 2011.</ref>
*ಉದ್ಯಮದ ವೈಜ್ಞಾನಿಕ ವಲಯಗಳಲ್ಲಿನ ವಿದ್ಯಾವಂತ ಮತ್ತು ನುರಿತ ಹೆಚ್ಚುತ್ತಿರುವ ವೃತ್ತಿಪರ ಪೀಳಿಗೆಯು ಭಾರತೀಯ ಆರ್ಥಿಕತೆಯನ್ನು ಉತ್ತೇಜಿಸಲು ಪ್ರಾರಂಭಿಸಿತು, ಏಕೆಂದರೆ ಮಾಹಿತಿ ತಂತ್ರಜ್ಞಾನ ಉದ್ಯಮವು ಕಂಪ್ಯೂಟರ್ಗಳ ಪ್ರಸರಣದೊಂದಿಗೆ ಭಾರತದಾದ್ಯಂತ ಹಿಡಿತ ಹೊಂದಿತ್ತು. ಹೊಸ ತಂತ್ರಜ್ಞಾನಗಳು ಉದ್ಯಮದ ಬಹುತೇಕ ಪ್ರಕಾರದ ಕಾರ್ಯ ಚಟುವಟಿಕೆಯನ್ನು ಹೆಚ್ಚಿಸಿದವು, ಇದು ಕೌಶಲ್ಯದ ಕಾರ್ಮಿಕರ ಲಭ್ಯತೆಯಿಂದ ಲಾಭದಾಯಕವಾಯಿತು. ಭಾರತದ ಕಾರ್ಮಿಕ ಮಾರುಕಟ್ಟೆಗಳಿಗೆ ವಿದೇಶಿ ಹೂಡಿಕೆ ಮತ್ತು ಹೊರಗುತ್ತಿಗೆ ಉದ್ಯೋಗ ಭಾರತದ ಆರ್ಥಿಕ ಬೆಳವಣಿಗೆಯನ್ನು ಮತ್ತಷ್ಟು ಹೆಚ್ಚಿಸಿತು.. ದೊಡ್ಡದಾದ ಮಧ್ಯಮ ವರ್ಗವು ಭಾರತದಾದ್ಯಂತ ಉದ್ಭವಿಸಿತು, ಇದು ಬೇಡಿಕೆಯನ್ನು ಹೆಚ್ಚಿಸಿತು, ಮತ್ತು ಇದರಿಂದಾಗಿ ವ್ಯಾಪಕ ಶ್ರೇಣಿಯ ಗ್ರಾಹಕ ಸರಕುಗಳ ಉತ್ಪಾದನೆಯಾಯಿತು. ನಿರುದ್ಯೋಗವು ಸ್ಥಿರವಾಗಿ ಇಳಿಮುಖವಾಯಿತು, ಮತ್ತು ಬಡತನವು ಸುಮಾರು 22% ನಷ್ಟಕ್ಕೆ ಇಳಿಯಿತು.. ಒಟ್ಟು ದೇಶೀಯ ಉತ್ಪನ್ನ ಬೆಳವಣಿಗೆಯು 7% ನಷ್ಟು ಹೆಚ್ಚಾಗಿತ್ತು. ಗಂಭೀರವಾದ ಸವಾಲುಗಳು ಇದ್ದಾಗಲೇ, ಭಾರತವು ಆರ್ಥಿಕ ವಿಸ್ತರಣೆಯ ಅವಧಿಯನ್ನು ಅನುಭವಿಸಿತು ಮತ್ತು ಅದು ವಿಶ್ವ ಆರ್ಥಿಕತೆಯ ಮುಂಚೂಣಿಗೆ ಬಂದಿದೆ. ರಾಜಕೀಯ ಮತ್ತು ರಾಜತಾಂತ್ರಿಕ ವಿಷಯಗಳಲ್ಲಿ ಅದರ ಪ್ರಭಾವವನ್ನು ಹೆಚ್ಚುತ್ತಿದೆ.<ref name="Metcalf & Metcalf 2006, p. 304">Metcalf & Metcalf 2006, p. 304.</ref> (ಚಿತ್ರ>) <ref name="BBC News 2004"/>
==ಒಕ್ಕೂಟಗಳ ಯುಗ==
[[File:Atal Bihari Vajpayee 2002-06-12.jpg|thumb|160px|[[ಅಟಲ್ ಬಿಹಾರಿ ವಾಜಪೇಯಿ]]; 2002-06-12]]
[[File:Deve Gowda BNC.jpg|thumb|160px|[[ಹೆಚ್.ಡಿ.ದೇವೇಗೌಡ|ದೇವೆಗೌಡ]]-]]
[[File:Inder Kumar Gujral 071.jpg|thumb|160px|[[ಇಂದ್ರಕುಮಾರ್ ಗುಜ್ರಾಲ್]]-]]
*10''' ನೇ ಪ್ರಧಾನಿ:: [[ಅಟಲ್ ಬಿಹಾರಿ ವಾಜಪೇಯಿ]]:'''ಲಕ್ನೋ,(1924-2018)ವಿದೇಶಾಂಗ ಸಚಿವಖಾತೆ);(ಭಾರತೀಯ ಜನತಾ ಪಕ್ಷ);ದಿ.16 ಮೇ -1996 ರಿಂದ ಜೂನ್ 1,1996; 16 ದಿನಗಳು.
*'''11 ನೇ ಪ್ರಧಾನಿ;[[ಹೆಚ್.ಡಿ.ದೇವೇಗೌಡ|ಹರದನಹಳ್ಳಿ ದೋಡ್ಡೆಗೌಡ ದೇವೇ ಗೌಡ]];'''(ಜನನ 1933)[[ಹಾಸನ]];[[ಕರ್ನಾಟಕ]]ರಾಜ್ಯಸಭೆ ಎಂಪಿ;(ಜನತಾ ದಳ(ಎಸ್);(ಯುನೈಟೆಡ್ ಫ್ರಂಟ್ಒಕ್ಕೂಟ);ದಿ.1 ಜೂನ್1996 ರಿಂದ ಏಪ್ರಿಲ್ 21;1997 ರ ವರೆಗೆ; 324 ದಿನಗಳು.
*'''12 ನೇ ಪ್ರಧಾನಿ:[[ಇಂದ್ರಕುಮಾರ್ ಗುಜ್ರಾಲ್]]''':(1919-2012)ರಾಜ್ಯಸಭಾ ಎಂಪಿ(ಜನತಾ ದಳ-ಯುನೈಟೆಡ್ ಫ್ರಂಟ್);ದಿ.21 ಏಪ್ರಿಲ್ 1997 ರಿಂದ ಮಾರ್ಚ್ 19, 1998 ರ ವರೆಗೆ 332 ದಿನಗಳು.
*10''' ನೇ ಪ್ರಧಾನಿ:೨ನೇ ಅವಧಿ: [[ಅಟಲ್ ಬಿಹಾರಿ ವಾಜಪೇಯಿ]]:'''ಲಕ್ನೋ,(1924-2018);([[ಭಾರತೀಯ ಜನತಾ ಪಕ್ಷ]]- ಎನ್ಡಿಎ ಒಕ್ಕೂಟ) ದಿ.19 ಮಾರ್ಚ್ 1998 ರ ವರೆಗೆ ದಿ.10 ಅಕ್ಟೋಬರ್ 1999; ಮತ್ತು 10 ಅಕ್ಟೋಬರ್ 1999 ರಿಂದ 22 ಮೇ 2004 ರ ವರೆಗೆ; 6 ವರ್ಷಗಳು, 64 ದಿನಗಳು
[[File:President Clinton with Indian president K. R. Narayanan (cropped).jpg|thumb|160px|left|[[ಕೆ ಆರ್ ನಾರಾಯಣನ್]]-]]
*'''9ನೇ ಅಧ್ಯಕ್ಷರು:ಶಂಕರ್ ದಯಾಳ್ ಶರ್ಮಾ'''; (ಹಿಂದಿನಂತೆ)1992, 25 ಜುಲೈ ರಿಂದ 25 ಜುಲೈ 1997 ವರೆಗೆ; 60 ತಿಂಗಳು.
*'''10 ನೇ ಅಧ್ಯಕ್ಷರು::[[ಕೆ ಆರ್ ನಾರಾಯಣನ್|ಕೊಹೆರಿಲ್ ರಾಮನ್ ನಾರಾಯಣನ್]]''' (1921-2005)(ಸ್ವತಂತ್ರಅಭ್ಯರ್ಥಿ);ದಿ.25, ಜುಲೈ 1997 ರಿಂದ 25 ಜುಲೈ 2002 ರ ವರೆಗೆ 60 ತಿಂಗಳು.
*'''ಅಲ್ಪಾಯು ಸರ್ಕಾರಗಳು:'''
*'''1996 ರ ರಾಷ್ಟ್ರೀಯ ಸಾರ್ವತ್ರಿಕ ಚುನಾವಣೆಗಳಲ್ಲಿ''' ಲೋಕಸಭೆಯಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿತು ಆದರೂ ಸಂಸತ್ತಿನ ಲೋಕಸಬೆಯಲ್ಲಿ ತನ್ನ ಬಹುಮತವನ್ನು ಸಾಬೀತುಪಡಿಸುವಷ್ಟು ಶಕ್ತಿಯಿಲ್ಲದೆ ಹೋಯಿತು.. ದೊಡ್ಡ ಪಕ್ಷವಾದ ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ ಒಕ್ಕೂಟ ರಚಿಸಿಕೊಂಡು ಪ್ರಧಾನಮಂತ್ರಿಯಾದರು. ಅವರ ನೇತೃತ್ವದಲ್ಲಿ, ಬಿಜೆಪಿ ಒಕ್ಕೂಟ ಕೇವಲ 13 ದಿನಗಳ ಅಧಿಕಾರದಲ್ಲಿತ್ತು. ಮತ್ತೊಂದು ಸುತ್ತಿನ ಚುನಾವಣೆಯನ್ನು ತಪ್ಪಿಸಲು ಬಯಸುವ ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ, ಜನತಾ ದಳ ನೇತೃತ್ವದಲ್ಲಿ 14 ಪಕ್ಷಗಳ “ಯುನೈಟೆಡ್ ಫ್ರಂಟ್” ಎಂದು ಕರೆಯಲ್ಪಡುವ ಒಕ್ಕೂಟವು ಸರ್ಕಾರವನ್ನು ರೂಪಿಸಲು ಹೊರಹೊಮ್ಮಿತು. ಕಾಂಗ್ರಸ್ ಪಕ್ಷ ಹೊರಗಿನಿಂದ ಬೆಂಬಲ ಮೀಡಿತು. ಕರ್ನಾಟಕ ಎಚ್.ಡಿ.ದೇವೇಗೌಡ ಮಾಜಿ ಮುಖ್ಯಮಂತ್ರಿ ಅಡಿಯಲ್ಲಿ ಯುನೈಟೆಡ್ ಫ್ರಂಟ್ ಸರ್ಕಾರ ಅಧಕಾರಕ್ಕೆ ಬಂತು. ದೇವೇಗೌಡರು ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪ್ರಧಾನಿಯಾಗಿದ್ದರು. ಕಾಂಗ್ರೆಸ್ ಪಕ್ಷವು ಮಾರ್ಚ್ 1997 ರಲ್ಲಿ ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿತು. ನಂತರ ಇಂದರ್ ಕುಮಾರ್ ಗುಜ್ರಾಲ್ ಅವರನ್ನು ದೇವೆ ಗೌಡ ಬದಲಾಗಿ 16-ಪಕ್ಷಗಳ ಯುನೈಟೆಡ್ ಫ್ರಂಟ್ ಸಮ್ಮಿಶ್ರ ಪ್ರಧಾನಿಗಾಗಿ ಆಯ್ಕೆ ಮಾಡಿಕೊಂಡರು.
*ನವೆಂಬರ್ 1997 ರಲ್ಲಿ, ಕಾಂಗ್ರೆಸ್ ಪಕ್ಷ ಮತ್ತೆ ಯುನೈಟೆಡ್ ಫ್ರಂಟ್`ಗೆ ಬೆಂಬಲವನ್ನು ಹಿಂತೆಗೆದುಕೊಂಡಿತು. ಫೆಬ್ರವರಿ 1998 ರಲ್ಲಿ ನಡೆದ ಹೊಸ ಚುನಾವಣೆಗಳು ಬಿಜೆಪಿಗೆ ಸಂಸತ್ತಿನಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ನೀಡಿತು (182), ಆದರೆ ಇದು ಪೂರ್ಣ ಬಹುಮತಕ್ಕೆ ಕಡಿಮೆ ಇತ್ತು.. ಭಿಜೆಪಿ ಮತ್ತೆ ಒಕ್ಕೂಟ ರಚಿಸಿಕೊಂಡು ಸರ್ಕಾರ ರಚನೆಗೆ ಮುಂದಾಯಿತು. ಮಾರ್ಚ್ 20, 1998 ರಂದು, ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರವನ್ನು ಅಧ್ಯಕ್ಷರು ಉದ್ಘಾಟಿಸಿದರು. ವಾಜಪೇಯಿ ಮತ್ತೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ದಿ.11 ಮತ್ತು 13 ಮೇ 1998 ರಂದು, ಈ ಸರ್ಕಾರ ಐದು ಭೂಗತ ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆಗಳನ್ನು ನಡೆಸಿತು, ಇದು ಒಟ್ಟಾರೆಯಾಗಿ ಪೋಖ್ರಾನ್-2 ಎಂದು ಕರೆಯಲ್ಪಟ್ಟಿತು - ಇದು ಅದೇ ವರ್ಷ ಪಾಕಿಸ್ತಾನ ತನ್ನ ಸ್ವಂತ ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆಗಳನ್ನು ನಡೆಸಿತು ಪರೀಕ್ಷೆಗಳನ್ನು ನಡೆಸಲು ಕಾರಣವಾಯಿತು. ಭಾರತದ ಪರಮಾಣು ಪರೀಕ್ಷೆಗಳು ಯುನೈಟೆಡ್ ಸ್ಟೇಟ್ಸ್ ನ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ಜಪಾನ್ ಭಾರತದ ಮೇಲೆ 1994 ರ ಪರಮಾಣು ಪ್ರಸರಣ ನಿರೋಧಕ ಕಾಯಿದೆಗೆ ಅನುಗುಣವಾಗಿ ಆರ್ಥಿಕ ನಿರ್ಬಂಧಗಳನ್ನು ವಿಧಿಸಲು ಪ್ರೇರೇಪಿಸಿತು ಮತ್ತು ಅಂತರರಾಷ್ಟ್ರೀಯ ಖಂಡನೆಗೆ ವ್ಯಾಪಕವಾಗಿ ಕಾರಣವಾಯಿತು.<ref name="Metcalf & Metcalf 2006, p. 304"/>
*1999 ರ ಆರಂಭದ ತಿಂಗಳುಗಳಲ್ಲಿ, ಪ್ರಧಾನಿ ವಾಜಪೇಯಿ ಅವರು ಪಾಕಿಸ್ತಾನಕ್ಕೆ ಐತಿಹಾಸಿಕ ಬಸ್ ಪ್ರವಾಸವನ್ನು ಮಾಡಿದರು ಪಾಕಿಸ್ತಾನದ ಪ್ರಧಾನ ಮಂತ್ರಿ ನವಾಜ್ ಶರೀಫ್ ಅವರನ್ನು ಭೇಟಿಯಾದರು ಮತ್ತು ದ್ವಿಪಕ್ಷೀಯ 'ಲಾಹೋರ್ ಶಾಂತಿ ಘೋಷಣೆ ಒಪ್ಪಂದಕ್ಕೆ ಸಹಿ ಹಾಕಿದರು.<ref>[https://www.bbc.com/news/world-south-asia-12641776 India profile - Timeline;23 January 2018]</ref>
*'''ಏಪ್ರಿಲ್ 1999 ರಲ್ಲಿ, ಚುನಾವಣೆ ನೆಡೆಯಿತು'''. ಲೋಕಸಭೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಸಮ್ಮಿಶ್ರ ಒಕ್ಕೂಟವು ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಸರ್ಕಾರವನ್ನು ರಚಿಸಿತು
*1999 ರ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಭಾರತೀಯ ಜನತಾ ಪಕ್ಷ ದ (ಬಿಜೆಪಿ) ಒಕ್ಕೂಟ ಸರ್ಕಾರದ ಪಾಲುದಾರ -ಪಕ್ಷವಾದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ನಾಯಕಿ ಜೆ. ಜಯಲಲಿತಾ ಕೆಲವು ಡಿಎಮ್`ಕೆ ಸರ್ಕಾರವನ್ನು ವಜಾಮಾಡಬೇಕೆಂಬ ಬೇಡಿಕೆ ಇಟ್ಟರು. ಆದರೆ ಅದನ್ನು ವಾಜಪೇಯಿ ಒಪ್ಪದೆ ಇದ್ದುದರಿಂದ (ಎಐಎಡಿಎಂಕೆ).ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿತು. ಇದರಿಂದ ಲೋಕಸಭೆಯಲ್ಲಿ (ಭಾರತದ ಕೆಳಮನೆ) ವಿಶ್ವಾಸ ಮತವನ್ನು ಗೆಲ್ಲಲಾರದೆ ಒಂದು ಮತದಿಂದ ಸೊತಿತು. ಸೋನಿಯಾರವರೂ ಕಾಂಗ್ರಸ್ ಪಕ್ಷದಿಂದ ಸರ್ಕಾರ ರಚಿಸಲು ಸಾಧ್ಯವಿಲ್ಲವೆಂದರು. ಇದು ಅವಧಿಪೂರ್ವ ಲೋಕಸಭೆ ಚುನಾವಣೆಗೆ ಕಾರಣವಾಯಿತು.
==ಸೆಪ್ಟೆಂಬರ್ 1999 ರ ಚುನಾವಣೆ:ವಾಜಪೇಯಿ ಸರ್ಕಾರ ==
[[File:Agni-II missile (Republic Day Parade 2004).jpeg|thumb|250px|ಪರಮಾಣು ಸಾಮರ್ಥ್ಯದ [[ಅಗ್ನಿ-II]] ಬ್ಯಾಲಿಸ್ಟಿಕ್ ಕ್ಷಿಪಣಿ. ಮೇ 1998 ರಿಂದ, ಭಾರತವು ಪೂರ್ಣ ಪ್ರಮಾಣದ ಪರಮಾಣು ರಾಷ್ಟ್ರವೆಂದು ಘೋಷಿಸಲ್ಪಟ್ಟಿತು.]]
*'''ಐದು ವರ್ಷದ ವಾಜಪೇಯಿ ಸರ್ಕಾರ''':
*ಕಾರ್ಗಿಲ್ ಯುದ್ಧದ ಕೆಲವೇ ತಿಂಗಳ ನಂತರ, ಭಾರತದಲ್ಲಿ 5 ಸೆಪ್ಟೆಂಬರ್ 1999 ರಿಂದ 3 ಅಕ್ಟೋಬರ್ 1999 ರವರೆಗೆ ಸಾರ್ವತ್ರಿಕ ಚುನಾವಣೆ ನಡೆಯಿತು. 13 ನೇ ಲೋಕಸಭಾ ಚುನಾವಣೆಯು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಮೊದಲ ಬಾರಿಗೆ ಕಾಂಗ್ರೆಸೇತರ ಪಕ್ಷಗಳ ಒಕ್ಕ್ಕೂಟವು ಬಹುಮತವನ್ನು ಪಡೆಯುವಲ್ಲಿ ಮತ್ತು ಸರ್ಕಾರವನ್ನು ರೂಪಿಸಲು ಯಶಸ್ವಿಯಾಯಿತು ಅದು ಐದು ವರ್ಷಗಳ ಪೂರ್ಣಾವಧಿಯನ್ನು ಪೂರೈಸಿತು. ಅಕ್ಟೋಬರ್ 6 ರಂದು ಪ್ರಾರಂಭವಾದ ಫಲಿತಾಂಶವು ಓಆಂಗೆ 298 ಸ್ಥಾನಗಳನ್ನು, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಗೆ 136 ಸ್ಥಾನಗಳನ್ನು ನೀಡಿತು. ಅಕ್ಟೋಬರ್ 13ರಂದು [[ಎ.ಬಿ.ವಾಜಪೇಯಿ]]ಯವರು ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
*ಸಾರ್ವತ್ರಿಕ ಚುನಾವಣೆಗಳು ಹಿಂದೆ 1996 ಮತ್ತು 1998ರಲ್ಲಿ ನಡೆಸಲ್ಪಟ್ಟಿದ್ದರಿಂದಾಗಿ, 1999ರ ಚುನಾವಣೆಗಳು 40 ತಿಂಗಳುಗಳ ಅವಧಿಯಲ್ಲಿ ನಡೆದ ಮೂರನೇ ಚುನಾವಣೆಗಳು ಎನಿಸಿಕೊಂಡವು. ಚುನಾವಣಾ ಅಕ್ರಮ ಮತ್ತು ಹಿಂಸಾಚಾರವನ್ನು ನಿರೋಧಿಸುವ ಸಲುವಾಗಿ ದೇಶದ 31 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಉದ್ದಗಲಕ್ಕೂ ಭದ್ರತಾ ಪಡೆಗಳನ್ನು ನಿಯೋಜಿಸುವುದಕ್ಕಾಗಿ ಅವಕಾಶ ನೀಡಲು, ಚುನಾವಣಾ ದಿನಾಂಕಗಳನ್ನು ಐದು ವಾರಗಳ ಅವಧಿಗೆ ಹಂಚಿಕೆ ಮಾಡಲಾಗಿತ್ತು. ಲೋಕಸಭೆಯ 543 ಸ್ಥಾನಗಳಿಗಾಗಿ ಒಟ್ಟಾರೆಯಾಗಿ 45 ಪಕ್ಷಗಳು (ಆರು ರಾಷ್ಟ್ರೀಯ ಪಕ್ಷಗಳು, ಉಳಿದವು ಪ್ರಾದೇಶಿಕ ಪಕ್ಷಗಳು) ಸ್ಪರ್ಧಿಸಿದವು. ಮೊದಲ ಬಾರಿಗೆ ಕಾಂಗ್ರಸ್ಸೇತರ ಸರ್ಕಾರ ಐದು ವರ್ಷಗಳ ಪೂರ್ಣಾವಧಿಯನ್ನು ಪೂರೈಸಿತು.
*ಈ ಅವಧಿಯಲ್ಲಿ ಈ ಬಹುಮತ ಪಡೆದ ಗುಂಪು ಭಾರತೀಯ ಜನತಾ ಪಕ್ಷ ನೇತೃತ್ವದ ಬಲಪಂಥೀಯ ಗುಂಪುಯಾಗಿದ್ದು, ಅದು 270/269 ಸ್ಥಾನಗಳನ್ನು ಗೆದ್ದುಕೊಂಡಿತು. ಮುಂದಿನ 14 ನೇ ಲೋಕಸಭೆಯ ರಚನೆಯ ವರೆಗೆ; ಎಂದರೆ ಮೇ 2004 ರ ಮುಂದಿನ ಸಾರ್ವತ್ರಿಕ ಚುನಾವಣೆಗಳವರೆಗೆ ಭಾರತೀಯ ಜನತಾಪಕ್ಷದ ಒಕ್ಕೂಟ ನ್ಯಾಶನಲ್ ಡೆಮೊಕ್ರಟಿಕ್ ಅಲಿಯನ್ಸ್ (ಎನ್ಡಿಎ)ಒಕ್ಕೂಟದಲ್ಲಿ ತನ್ನ ಅವಧಿಯನ್ನು ಪೂರ್ಣಗೊಳಿಸಿತು. ಫಲಿತಾಂಶಗಳು ಬಿಜೆಪಿ ಮತ್ತು ಎನ್ಡಿಎ ಪರವಾಗಿ ನಿರ್ಣಾಯಕವಾಗಿತ್ತು, ಔಪಚಾರಿಕ/ ವಾಸ್ತವವಾಗಿ ಎನ್ಡಿಎ 269 ಸ್ಥಾನಗಳನ್ನು ಪಡೆದುಕೊಂಡಿತು ಮತ್ತು ತೆಲುಗು ದೇಶಂ ಪಕ್ಷವು 29 ಸ್ಥಾನಗಳನ್ನು ತೆಗೆದುಕೊಂಡಿತು, ಅದು ಒಕ್ಕೂಟಕ್ಕೆ ಸೇರಿರದಿದ್ದರೂ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿತು (298) <ref>Hardgrave, Bob (1999). "The 1999 Indian Parliamentary Elections and the New BJP-led Coalition Government". Retrieved 11 December 2008.</ref>
===[[ಕಾರ್ಗಿಲ್ ಯುದ್ಧ]]===
[[File:Kargil.map.gif|thumb|right|160px|ಕಾರ್ಗಿಲ್ ಪ್ರದೇಶದ ನಕ್ಷೆ]]
*1999 ರ ಮೇ ಮತ್ತು ಜೂನ್ ತಿಂಗಳಲ್ಲಿ ಕಾಶ್ಮೀರದ ಕಾರ್ಗಿಲ್ ಯುದ್ಧಕ್ಕೆ ಕಾರಣವಾದ ಪಾಕಿಸ್ತಾನದ ಕಡೆಯಿಂದ ಭಯೋತ್ಪಾದಕ ಒಳನುಸುಳುವಿಕೆಯ ವಿಸ್ತಾರವಾದ ಕಾರ್ಯಾಚರಣೆಯನ್ನು ಭಾರತ ನೆಡೆಸಬೇಕಾಯಿತು. ಪ್ರಧಾನಮಂತ್ರಿ ವಾಜಪೇಯಿ ಅವರು ಪಾಕಿಸ್ತಾನಕ್ಕೆ ಭೇಟಿ ಗಡಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು. ಅವರು ಭೆಟಿ ನೀಡಿದಾಗ 'ದೆಹಲಿ-ಲಾಹೋರ್ ಬಸ್ ಸೇವೆ ಬಸ್' ಸಂಪರ್ಕವನ್ನು ಉದ್ಘಾಟಿಸಿದರು. ಆದರೆ ಮೂರು ತಿಂಗಳ ಹಿಂದೆಯೇ ಪ್ರಾರಂಭವಾದ ಶಾಂತಿ ಪ್ರಕ್ರಿಯೆ ಭರವಸೆಯಯನ್ನು ಪಾಕಿಸ್ತಾನದ ನಾಯಕರು ಮುರಿದಿದ್ದರು. ಅದೇ ಸಮಯದಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಕಾರ್ಗಿಲ್ ಪ್ರದೇಶದಲ್ಲಿ ಸುಮಾರ 30 ಕಿ.ಮೀ.ನಷ್ಟು ಒಳನುಗ್ಗಿದ್ದರು. ಇದು ಉನ್ನತ ಪ್ರದೇಶದ - ಎತ್ತರ ಸ್ಥಳದ ಯುದ್ಧದಲ್ಲಿ ಭಾರತ ತೊಡಗಿಕೊಂಡಿತು. ಮರುನಿರ್ಮಾಣಗೊಂಡ ಪ್ರಮುಖ ಗಡಿ ಬಂಕರುಗಳನ್ನು ಭಾರತೀಯ ಪಡೆಗಳು ವಶಪಡಿಸಿಕೊಂಡವು. ಕಾರ್ಗಿಲ್ ಸಂಘರ್ಷದ ಯಶಸ್ವಿ ವಿಜಯದ ನಂತರ ಗಳಿಸಿದ ಹೆಚ್ಚಿನ ಜನಪ್ರಿಯತೆಯು ಹೆಚ್ಚಿಸುವ ಮೂಲಕ, ಬಿಜೆಪಿ ನೇತೃತ್ವದ ಹೊಸ ಒಕ್ಕೂಟ - ಅಕ್ಟೋಬರ್ 1999 ರಲ್ಲಿ ವಾಜಪೇಯಿಯನ್ನು ಪ್ರಧಾನಿಯಾಗಿ ಸರ್ಕಾರ ರಚಿಸುವ ಬಹುಮತವನ್ನು ಗಳಿಸಿತು.<ref>"War in Kargil – The CCC's summary on the war" (PDF). Archived from the original (PDF) on 27 March 2009. Retrieved 20 May 2009.</ref>
[[ಚಿತ್ರ:Kargil_town,_India_panorama.jpg|thumb|೧೮ ಸಾವಿರ ಅಡಿ ಎತ್ತರದಲ್ಲಿರುವ ಕಾರ್ಗಿಲ್ ಪಟ್ಟಣ]]
*'''ಸಂಕ್ಷಿಪ್ತ ವಿವರ:'''
[[File:Haubits 77 ("Field Howitzer 77" or FH-77).jpg|thumb|260px|27-29 ಕಿ.ಮೀ.ದೂರ ಗುಂಡು ಎಸೆಯುವ ಹಾಬಿಟ್ಸ್ FH77 ಹೌಲಿಟ್ಜರ್ ಫಿರಂಗಿಗಳು. ಕಾರ್ಗಿಲ್ ಯುದ್ಧದಲ್ಲಿ ನಿರ್ಣಾಯಕ ಪಾತ್ರವಹಿಸಿದವು.]]
[[File:Sheeju mig21.JPG|thumb|left|(IAF -MiG-21)ಕಾರ್ಗಿಲ್ ಯುದ್ಧದಲ್ಲಿ ಐಎಎಫ್' ಮಿಗ್ -21 ಫೈಟರ್ಗಳನ್ನು ವ್ಯಾಪಕವಾಗಿ ಬಳಸಲಾಗಿತ್ತು.]]
*ಕಾರ್ಗಿಲ್ ಜಿಲ್ಲೆಯಲ್ಲಿ ಮೇ ಮತ್ತು ಜುಲೈ 1999 ರ ನಡುವೆ ನಿಯಂತ್ರಣ ರೇಖೆ (ಲೈನ್ ಲೈನ್ ಆಫ್ ಕಂಟ್ರೋಲ್ -ಎಲ್ಒಸಿ) ಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಈ ಸಂಘರ್ಷವನ್ನು ಭಾರತದಲ್ಲಿ “ಆಪರೇಷನ್ ವಿಜಯ್- ಕಾರ್ಗಿಲ್” ಎಂದು ಕರೆಯುತ್ತಾರೆ, ಇದು ಕಾರ್ಗಿಲ್ ವಲಯವನ್ನು ತೆರವುಗೊಳಿಸಲು ಭಾರತೀಯ ಕಾರ್ಯಾಚರಣೆಯ ನೆಡೆಸಿದ ಹೆಸರಾಗಿತ್ತು. ಭಾರತೀಯ ಭಾಗದಲ್ಲಿ, ಎಲ್ಒಸಿ ದಾಟಿ, ಕಾಶ್ಮೀರಿ ಉಗ್ರಗಾಮಿಗಳಂತೆ ವೇಷಭೂಷಣ ಮಾಡಿಕೊಂಡಿರುವ ಪಾಕಿಸ್ತಾನದ ಸೈನಿಕರ ಒಳನುಸುಳುವಿಕೆಯು ಘರ್ಷಣೆಗೆ ಕಾರಣವಾಗಿತ್ತು, ಈ ನಿಯಂತ್ರಣ ರೇಖೆ ಎರಡು ರಾಜ್ಯಗಳ ನಡುವಿನ ವಾಸ್ತವ ಗಡಿಯಾಗಿ ಕಾರ್ಯನಿರ್ವಹಿಸುತ್ತದೆ. ಯುದ್ಧದ ಆರಂಭಿಕ ಹಂತಗಳಲ್ಲಿ ಪಾಕಿಸ್ತಾನವು ಈ ಹೋರಾಟವನ್ನು ಸ್ವತಂತ್ರ ಕಾಶ್ಮೀರಿ ದಂಗೆಕೋರು ಮಾಡಿದರೆಂದು ದೂಷಿಸಿತು, ಆದರೆ ಸಾವುನೋವುಗಳ ನಂತರ ಸಿಕ್ಕಿದ ದಾಖಲೆಗಳು ಮತ್ತು ಪಾಕಿಸ್ತಾನದ ಪ್ರಧಾನ ಮಂತ್ರಿ ನವಾಜ್ ಶರೀಫರ ಹೇಳಿಕೆ ಮತ್ತು ಸೇನಾ ಸಿಬ್ಬಂದಿ ಮುಖ್ಯಸ್ಥರ ನಂತರದ ಹೇಳಿಕೆಗಳು ಪಾಕಿಸ್ತಾನಿ ಅರೆಸೈನಿಕ ಪಡೆಗಳು ಜನರಲ್ ಅಶ್ರಫ್ ರಶೀದ್ ಅವರ ನೇತೃತ್ವದಲ್ಲಿ. ಗಡಿ ಅತಿಕ್ರಮಣ ಮಾಡಿದ್ದು ಸಾಬೀತಾಯಿತು. ವಾಜಪೇಯಿಯವರು ಲಾಹೊರಿನಲ್ಲಿ ಪಾಕಿಸ್ತಾನದ ಪ್ರಧಾನಿ ಶರೀಫರೊಡನೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವಾಗಲೇ ಈ ಕಡೆ ಗಡಿ ಅತಿಕ್ರಮಣ ಆರಂಭವಾಗಿತ್ತು.
*ಪಾಕಿಸ್ತಾನದ ಅಲ್ಲಿಯ ಹತೋಟಿ ಮತ್ತು ಧಾಳಿ ಕಾಶ್ಮೀರದಿಂದ ಮುಂದೆ (ಪರ್ಯಾಯವಾದ ರಸ್ತೆಯು ಹಿಮಾಚಲ ಪ್ರದೇಶದ ಮೂಲಕ ಅಸ್ತಿತ್ವದಲ್ಲಿದ್ದರೂ) ಲೆಹ್ ಮಾರ್ಗವನ್ನು ಕತ್ತರಿಸಿಬಿಡುವ ಅಪಾಯಕ್ಕೆ ಪಾಕಿಸ್ತಾನದ ದಾಳಿ/ ಹತೋಟಿಯಿಂದ ದಾರಿ ಮಾಡಿಕೊಟ್ಟಿತ್ತು.
*ಶ್ರೀನಗರವನ್ನು ಲೆಹ್ಗೆ ಸಂಪರ್ಕಿಸುವ ಭಾರತೀಯ ರಾಷ್ಟ್ರೀಯ ಹೆದ್ದಾರಿ (NH 1D) ಕಾರ್ಗಿಲ್ ಮೂಲಕ ದೂರವನ್ನು ಕಡಿತಗೊಳಿಸುತ್ತದೆ. ಈ ಪ್ರದೇಶ 16,000 ಅಡಿ ಎತ್ತರವಿದೆ, ಕೆಲವು 5,485 ಮೀಟರ್ (18,000 ಅಡಿ) ಎತ್ತರವಿದೆ. ಉಷ್ಣಾಂಶವು ಚಳಿಗಾಲದಲ್ಲಿ ಚಳಿ ಗಾಳಿಯಿಂದ -48 ರಿಂದ (-54 ಸೆಂ.ನಷ್ಟು ಕಡಿಮೆಯಾಗುತ್ತದೆ. ಪರ್ವತದ ಮೇಲ್ಭಾಗದ ಸಮೀಪ ತಾಪಮಾನವು ಆ ಸಮಯದಲ್ಲಿ -15 ಸೆಂ.ನಿಂದ -11 ಸೆಂ. ಗೂ ಕಡಿಮೆಯಾಗಿತ್ತು, ಕಾರ್ಯಾಚರಣೆಯು ಪೂರ್ಣವಾಗಿ ನಡೆಯುತ್ತಿದ್ದಂತೆ ಸುಮಾರು 250 ಫಿರಂಗಿದಳದ ಬಂದೂಕುಗಳನ್ನು ‘ಇನ್ ಲೈನ್-ಆಫ್-ಸೈಟ್’ ನಲ್ಲಿ ಇರುವ ಪೋಸ್ಟ್`ಗಳಲ್ಲಿನ ಒಳನುಸುಳುವಿಕೆಯನ್ನು ತೆರವುಗೊಳಿಸಲು ಉಪಯೋಗಿಸಲಾಯಿತು. ಬೊಫೋರ್ಸ್ ಎಫ್ಎಚ್ -7 ಬಿ ಕ್ಷೇತ್ರದ ಹಾವಿಟ್ಜರ್ ಪ್ರಮುಖ ಪಾತ್ರ ವಹಿಸಿತು. ಭಾರತೀಯ ಫಿರಂಗಿದಾರರು ಭೂಪ್ರದೇಶದ ಗರಿಷ್ಠ ಬಳಕೆ ಮಾಡಿದರು. ಕಾರ್ಗಿಲ್-ಡ್ರಾಸ್ ವಲಯದ ಮಿಲಿಟರಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಒಟ್ಟು ಭಾರತೀಯ ಸೈನಿಕರು 30,000 ದ ಹತ್ತಿರದಲ್ಲಿದ್ದರು. ಸಂಘರ್ಷದ ಬ್ಯಾಕ್ಅಪ್ ಒದಗಿಸುವ ಸೇರಿದಂತೆ ಒಳನುಸುಳುವಿಕೆ ಸಂಘರ್ಷದ ಧಾಳಿಕೋರರ ಸಂಖ್ಯೆಯನ್ನು ರ ಎತ್ತರದಲ್ಲಿ ಸರಿಸುಮಾರಾಗಿ 5,000 ಕ್ಕೆ ಅಂದಾಜಿಸಲಾಗಿತ್ತು.<ref>"1999 Kargil Conflict". GlobalSecurity.org. Retrieved 20 May 2009.</ref><ref>Qadir, Shaukat (April 2002). "An Analysis of the Kargil Conflict 1999" (PDF). RUSI Journal. Archived from the origin69</ref>
*ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವ ಗುರಿಯನ್ನು ದ್ವಿಪಕ್ಷೀಯ ಮಾತುಕತೆಗಳನ್ನು ಉತ್ತೇಜಿಸಲು ಭಾರತದ ಪ್ರಧಾನಿ ಲಾಹೋರ್ ಗೆ ಪ್ರಯಾಣಿಸಿದ್ದರು. ಆದರೆ ಪಾಕಿಸ್ತಾನದ ಪಡೆಗಳು "ಪಾಕಿಸ್ತಾನ ನಿಯಂತ್ರಣ ರೇಖೆಯನ್ನು ದಾಟುವ ಮೂಲಕ" [ದ್ವಿಪಕ್ಷೀಯ] ಮಾತುಕತೆಗಳನ್ನು ಧ್ವಂಸಗೊಳಿಸಿದರು ". ಇನ್ನೊಂದೆಡೆ, ನಿಯಂತ್ರಣ ರೇಖೆ ದಾಟದೆ ಇಡೀ ಯುದ್ಧದಲ್ಲಿ ಸಂಘರ್ಷವನ್ನು ಹೆಚ್ಚಿಸದಂತೆ ಭಾರತೀಯ ಸಂಯಮವನ್ನು ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಶ್ಲಾಘಿಸಿದರು. '''ಇಡೀ ಯುದ್ಧದಲ್ಲಿ ಭಾರತ ನಿಯಂತ್ರಣ ರೇಖೆಯ ಗಡಿಯ ಒಂದು ಇಂಚನ್ನೂ ದಾಟಲಿಲ್ಲ.'''<ref>[http://news.bbc.co.uk/2/hi/south_asia/399897.stm Kashmir: Dialogue call amid fresh fighting]</ref>
====ಕಾಲ ಸೂಚಿ: 1999====
* ಕಾರ್ಗಿಲ್` ನಲ್ಲಿ 3 ಮೇ ಪಾಕಿಸ್ತಾನಿ ನುಸುಳುವಿಕೆ ಸ್ಥಳೀಯ ಕುರುಬರಿಂದ ವರದಿಯಾಯಿತು.
* 5 ಮೇ ಭಾರತೀಯ ಸೇನಾ ಗಸ್ತು ದಳ ಕಳುಹಿಸಲಾಗಿದೆ; ಐದು ಭಾರತೀಯ ಸೈನಿಕರನ್ನು ಸೆರೆಹಿಡಿದು ಚಿತ್ರಹಿಂಸೆಯಿಂದ ಸಾಯಿಸಿದರು.
* ಯುದ್ಧ-
* 11 ಜುಲೈ ಪಾಕಿಸ್ತಾನ ತನ್ನ ಪಡೆಯನ್ನುಹಿಂತೆಗೆದುಕೊಳ್ಳುವಿಕೆಯನ್ನು ಪ್ರಾರಂಭಿಸುತ್ತದೆ; ಬಟಾಲಿಕ್ ನಲ್ಲಿ ಭಾರತವು ಪ್ರಮುಖ ಶಿಖರಗಳನ್ನು ಹಿಡಿಯುತ್ತದೆ
* 14 ಜುಲೈ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆಪರೇಷನ್ ವಿಜಯವು ಯಶಸ್ವಿಯಾಗಿದೆ ಘೋಷಿಸುತ್ತಾರೆ. ಸರ್ಕಾರ ಪಾಕಿಸ್ತಾನದೊಂದಿಗೆ ಮಾತುಕತೆಗೆ ಷರತ್ತನ್ನು ನಿಗದಿಪಡಿಸುತ್ತದೆ.
* 26 ಜುಲೈ ಕಾರ್ಗಿಲ್ ಸಂಘರ್ಷ ಅಧಿಕೃತವಾಗಿ ಕೊನೆಗೊಳ್ಳುತ್ತದೆ. ಭಾರತೀಯ ಸೇನೆಯು ಪಾಕಿಸ್ತಾನಿ ಒಳನುಗ್ಗುದವರನ್ನು ಸಂಪೂರ್ಣ ಹೊರಹಾಕಿರವುದಾಗಿ ಪ್ರಕಟಿಸಿತು.
*ನಂತರದಲ್ಲಿ ಭಾರತೀಯ ವಾಯುಪಡೆಯಿಂದ ಬೆಂಬಲಿತವಾದ ಭಾರತೀಯ ಸೇನೆಯು ಪಾಕಿಸ್ತಾನದ ಪಡೆಗಳು ಮತ್ತು ಉಗ್ರಗಾಮಿಗಳಿಂದ ತುಂಬಿದ ಎಲ್ಒಸಿ ಯ ಭಾರತೀಯ ಭಾಗದಲ್ಲಿ ಬಹಳಷ್ಟು ಸ್ಥಾನಗಳನ್ನು ಹಿಂದೆ ಪಡೆದುಕೊಂಡಿತು. ಅಂತರರಾಷ್ಟ್ರೀಯ ರಾಜತಾಂತ್ರಿಕ ವಿರೋಧ ಎದುರಿಸುತ್ತಿದ್ದ ಪಾಕಿಸ್ತಾನದ ಪಡೆಗಳು ಎಲ್ ಒ.ಸಿ.ಯ. ಉಳಿದಿರುವ ಭಾರತೀಯ ಸ್ಥಾನಗಳಿಂದ ಹಿಂದೆ ಸರಿದವು.(ಎಲ್ಒಸಿ - ಲೈನ್ ಆಫ್ ಕಂಟ್ರೋಲ್)
====ಸಾವು ನೋವುಗಳು====
*ಉಭಯ ಕಡೆಗಳಲ್ಲೂ ಭಾರೀ ಸಾವುನೋವುಗಳಾಯಿತು. ಸಾವುನೋವಿನ ವರದಿಯಲ್ಲಿ ಪಾಕಿಸ್ತಾನ ಎರಡು ರೀತಿಯ ಅಂಕಿಅಂಶಗಳನ್ನು ನೀಡಿತು. 357 ಸೈನಿಕರು ಸತ್ತಿರುವ ಅಂಕಿಅಂಶವನ್ನು ಕೆಲವು ಪಾಕಿಸ್ತಾನಿ ಅಧಿಕಾರಿಗಳು ಪ್ರಶ್ನಿಸಿ, ಸಂಘರ್ಷದಲ್ಲಿ 4,000 ಪಾಕಿಸ್ತಾನಿ ಸೈನಿಕರು ಹತರಾಗಿದ್ದಾರೆಂದು ವಾದಿಸಿದರು. 665ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಗಾಯಗೊಂಡಿದ್ದು, 8 ಮಂದಿ ಸೆರೆಸಿಕ್ಕಿದ್ದಾರೆಂದು ಕೂಡ ಪಾಕಿಸ್ತಾನ ದೃಢಪಡಿಸಿತು. ಭಾರತದ ಪ್ರಕಾರ, 527 ಸೈನಿಕರು ಹತರಾಗಿದ್ದು, 1,363 ಸೈನಿಕರಿಗೆ ಗಾಯ ಮತ್ತು ಒಬ್ಬರು ಸೆರೆಸಿಕ್ಕಿದ್ದು ಭಾರತಕ್ಕಾದ ನಷ್ಟಗಳಾಗಿವೆ.
===ಭಾರತದ ಏರ್ ಲೈನ್ನ್ಸ್ವಿಮಾನ ಐಎನ್ಡಿ -814 ಅಪಹರಣ===
*'''ಡಿಸೆಂಬರ್ 24, 1999:'''
*ವಿವರವಾದ ವರದಿ:[https://herald.dawn.com/news/1153616 From the archives: Terror on Indian Airlines Flight 814]
*[[:en:Indian Airlines Flight 814|Indian Airlines Flight 814]]
*ಐಎನ್ -814, ಡಿಸೆಂಬರ್ 24, 1999 ರಂದು ಕಟ್ಮಂಡುವಿನಿಂದ [[ದೆಹಲಿ]]ಗೆ ಹಿಂದಿರುಗಿ ಬರುತ್ತಿತು.್ತ ಅದು ಹೊರಟ ಅರ್ಧ ಗಂಟೆಯ ನಂತರ ಭಾರತದ ಗಡಿಯೋಳಕ್ಕೆ ಬರುತ್ತಿದ್ದಂತೆ, ಪ್ರಯಾಣಿಕರು ಮತ್ತು ಸಿಬ್ಬಂದಿಯೊಂದಿಗೆ ಭಾರತ ಕಾಲಮಾನ 17:30 ಕ್ಕೆ ಭಾರತೀಯ ವಾಯುಪ್ರದೇಶಕ್ಕೆ ಪ್ರವೇಶಿಸಿದ ಕೆಲವೇ ಕ್ಷಣಗಳಲ್ಲಿ ವಿಮಾನವನ್ನು ಐದು (ಪಾಕಿಸ್ತಾನಿ) ಬಂದೂಕು ಧಾರಿ ಅಪಹರಣಕಾರರು ವಶಪಡಿಸಿಕೊಂಡರು. ವಿಮಾನವನ್ನು ಹರ್ಕಾತ್-ಉಲ್-ಮುಜಾಹಿದೀನ್ ಪಾಕಿಸ್ತಾನದ ‘ಐಎಸ್ಐ’ಯಿಂದ ಸಕ್ರಿಯ ಬೆಂಬಲ ಮತ್ತು ಸಹಾಯದಿಂದ ಅಪಹರಣ ಮಾಡಿದರು.<ref>"India wanted to raid IC-814 in Dubai, but Farooq Abdullah opposed swap, says former RAW chief AS Dulat". The Indian Express. 3 July 2015.</ref>
[[File:Indian Airlines Caravelle Groves.jpg|thumb|ಇಂಡಿಯನ್ ಏರ್ಲೈನ್ಸ್ನ ಒಂದು ವಿಮಾನ]]
*ಅಪಹರಣಕಾರರು ವಿಮಾನವನ್ನು ಹಲವಾರು ಸ್ಥಳಗಳಿಗೆ ಹಾರಿಸಬೇಕೆಂದು ಆದೇಶಿಸಿದರು. ಅಮೃತಸರ, ಲಾಹೋರ್ ಮತ್ತು ದುಬೈಗೆ ಮುಟ್ಟಿದ ನಂತರ, ಅಪಹರಣಕಾರರು ಅಂತಿಮವಾಗಿ ವಿಮಾನವನ್ನು ತಾಲಿಬಾನ್ ನಿಯಂತ್ರಿಸುತ್ತಿದ್ದ ಅಫ್ಘಾನಿಸ್ತಾನದ ಕಾನ್ಹಾಹಾರ್’ನಲ್ಲಿ ಇಳಿಸಲು ಒತ್ತಾಯಿಸಿದರು. ಅಪಹರಣಕಾರರು ದುಬೈಯಲ್ಲಿ 176 ಪ್ರಯಾಣಿಕರಲ್ಲಿ 27 ಜನರನ್ನು ಬಿಡುಗಡೆ ಮಾಡಿದರು. ಆದರೆ ಒಬ್ಬನನ್ನು ಮಾರಣಾಂತಿಕವಾಗಿ ಇರಿದು, ಅನೇಕರನ್ನು ಗಾಯಗೊಳಿಸಿದರು.
*ವಿಮಾನವು ಬಂದಿಳಿದ ಆ ಸಮಯದಲ್ಲಿ, [[ಕಾಂದಹಾರ್]] ಸೇರಿದಂತೆ [[ಅಫ್ಘಾನಿಸ್ತಾನ]]ದ ಬಹುಭಾಗವು ತಾಲಿಬಾನ್ ನಿಯಂತ್ರಣದಲ್ಲಿತ್ತು. ಆರಂಭದಲ್ಲಿ ತಾಲಿಬಾನ್ ಭಾರತದ ಬದಿಯಲ್ಲಿದೆ ಎಂದು ಭಾವಿಸಲಾಗಿತ್ತು. ಆದರೆ ನಂತರ ಅವರು [[ಪಾಕಿಸ್ತಾನ]]ದ ಐಎಸ್ಐ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆಂದು ಸೂಚಿಸಲಾಯಿತು. ತಾಲಿಬಾನ್ ಕಾದಾಳಿಗಳು ಯಾವುದೇ ಭಾರತೀಯ ಮಿಲಿಟರಿ ಹಸ್ತಕ್ಷೇಪವನ್ನು ತಡೆಯಲು ವಿಮಾನದ ಸುತ್ತಲೂ,ಸುತ್ತುವರಿದಿದ್ದರು. ಅಪಹರಣದ ಉದ್ದೇಶವು ಭಾರತದ ಜೈಲಿನಲ್ಲಿ ಇದ್ದ ಇಸ್ಲಾಮಿಕ್ ಭಯೋತ್ಪಾದಕ ಕಟ್ಟಾಳುಗಳನ್ನು ಬಿಡುಗಡೆ ಮಾಡಿಸುವುದು. "ಒತ್ತೆಯಾಳು ಬಿಕ್ಕಟ್ಟು ಏಳು ದಿನಗಳವರೆಗೆ ನೆಡೆದು ಕೊನೆಗೊಂಡಿತು.<ref>[https://herald.dawn.com/news/1153616 From the archives: Terror on Indian Airlines Flight 814;Zaffar Abbas;Updated Dec 26, 2016 07:41pm]</ref>
*ಎಂಟು ದಿನಗಳ ಕಾಲ ನಡೆದ ಸಂಧಾನದ ನಂತರ ಯಾವುದೇ ಬೇರೆ ಆಯ್ಕೆಯಿಲ್ಲದಿದ್ದ, ಭಾರತೀಯ ವಿದೇಶಾಂಗ ಸಚಿವ [[ಜಸ್ವಂತ್ ಸಿಂಗ್]] ಅವರು ತಮ್ಮ ಸರ್ಕಾರವು ಬಂಧಿಸಿದ್ದ, ಅಪಹರಣಕಾರರು ಕೇಳಿಕೊಂಡಿದ್ದ ಮೂರು ಕೈದಿಗಳನ್ನು ಕರೆದೊಯ್ಯುವ ಉದ್ದೇಶದಿಂದ ಅಫ್ಘಾನಿಸ್ತಾನದ ದೇಶಕ್ಕೆ ಹಾರಿಹೋಗಬೇಕಾಯಿತು. ಸಿಂಗ್ ಅವರು ಅಫ್ಘಾನಿಸ್ತಾನದಲ್ಲಿ, ತಾಲಿಬಾನ್ ಉಪಸ್ಥಿತಿಯಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿ ಉಗ್ರಗಾಮಿಗಳಾದ ಮುಷ್ತಾಕ್ ಅಹ್ಮದ್ ಜರ್ಗರ್, ಅಹ್ಮದ್ ಒಮರ್ ಸಯೀದ್ ಶೇಖ್ ಮತ್ತು ಮಸೂದ್ ಅಝರ್ ಅವರನ್ನು ಹಸ್ತಾಂತರಿಸಬೇಕಾಯಿತು. ಮೂರು ಉಗ್ರಗಾಮಿಗಳು ಕಂದಾಹಾರ್ನಲ್ಲಿ ಬಂದಿಳಿದ ನಂತರ, ವಿಮಾನದಲ್ಲಿದ್ದ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಯಿತು.
*ತಾಲಿಬಾನ್ ನವರು ಐದು ಅಪಹರಣಕಾರರ ಸುರಕ್ಷಿತ ತೆಯನ್ನು ಖಾತ್ರಿಪಡಿಸಿಕೊಂಡು, ಒತ್ತೆಯಾಳುಗಳನ್ನು ಬಿಟ್ಟುಹೋದರು ಮತ್ತು ಅಪಹರಣಕಾರರು ಅಫ್ಘಾನಿಸ್ತಾನವನ್ನು ತೊರೆದರು ಎಂದು ವರದಿಯಾಯಿತು. ನಂತರದಲ್ಲಿ ಮೂರು ಉಗ್ರಗಾಮಿಗಳು 9/11 ದಾಳಿಯನ್ನು ಯೋಜಿಸಿ ಮತ್ತು ಮ ಡೇನಿಯಲ್ ಪರ್ಲ್ ಮತ್ತು 2006 ರ ಮುಂಬಯಿಯ ಅಪಹರಣ ಮತ್ತು ಹತ್ಯೆ ಭಯೋತ್ಪಾದಕ ದಾಳಿಗಳನ್ನು ಯೋಜಿಸಿದರು.
*31 ಡಿಸೆಂಬರ್ 1999 ರಂದು, ಇಂಡಿಯನ್ ಏರ್ಲೈನ್ಸ್ ಫ್ಲೈಟ್ 814 ರ ಮುಕ್ತ ಒತ್ತೆಯಾಳುಗಳನ್ನು ವಿಶೇಷ ವಿಮಾನದಿಂದ ಹಿಂದಕ್ಕೆ ಹಾರಿಸಲಾಯಿತು. ಸ್ವತಂತ್ರವಾದ ಒತ್ತೆಯಾಳುಗಳು ತಮ್ಮ ಪ್ರದೇಶಕ್ಕೆ ಹಿಂತಿರುಗಿದರು.<ref>[http://www.india.com/news/india/kandahar-hijack-revisit-the-story-of-five-terrorists-bringing-india-on-its-knees-trading-176-lives-for-3-terrorists-810146/ Kandahar Hijack: trading 176 lives for 3 terrorists! Updated: December 24, 2015 8:57 AM IST;By Aadil Ikram Zaki Iqba]</ref>
====ಒರಿಸ್ಸಾದ ಉಗ್ರ ಚಂಡ ಮಾರುತ - ಪ್ರವಾಹ====
[[File:Cyclone 05B.jpg|thumb|ಒರಿಸ್ಸಾದ ಮೇಲೆ ಬೀಸಿದ ಉಗ್ರ ಚಂಡ ಮಾರುತ:Cyclone 05B (25 ಅಕ್ಟೋಬರ್ 1999)]]
*ಸಹಸ್ರಮಾನದ ಅಂತ್ಯವು ವಿನಾಶಕಾರಿ [[ಭಾರತ]]ದ ಚಂಡಮಾರುತವು 25 ಅಕ್ಟೋಬರ್ 1999 ರಂದು ಆರಂಭಯಿತು ಮತ್ತು 4 ನವೆಂಬರ್ 1999 ರ ವರೆಗೆ ಒರಿಸ್ಸಾ ಮೇಲೆ ಹಾವಳಿಮಾಡಿ ಕನಿಷ್ಠ 10,000 ಜನರನ್ನು ಕೊಂದಿತು. [[ಒಡಿಶಾ]] ರಾಜ್ಯ ಸೈಕ್ಲೋನ್ BOB 03 ಕ್ಕೆ ಸಂಬಂಧಿಸಿದಂತೆ ಅತ್ಯಂತ ದುರಂತದ ಹಾನಿ ಉಂಟುಮಾಡಿತು, ಇದು 20 ನೆಯ ಶತಮಾನದ ರಾಜ್ಯದ ತೀವ್ರವಾದ ಚಂಡಮಾರುತ ಎಂದು ಪರಿಗಣಿಸಲ್ಪಟ್ಟಿದೆ. 11 ದಿನಗಳ ಹಿಂದೆ ಕೇವಲ ಹತ್ತಿರದ ಪ್ರದೇಶಗಳನ್ನು ಹೊಡೆದ ತೀವ್ರ ಚಂಡಮಾರುತದ ಹಿಂದಿನ ಪರಿಣಾಮದಿಂದಾಗಿ ಈ ಹಾನಿ ಹೆಚ್ಚಿದೆ. ಬಹಳ ಹಾನಿಗೊಳಗಾದ ಪ್ರದೇಶಗಳು- ಬಾಲಸೋರ್, ಭದ್ರಾಕ್, ಕಟಕ್, ದೆಂಕನಾಲ್, ಜಗತ್ಸಿಂಗ್ಪುರ್, ಜಜ್ಪುರ್, ಕಯೊಂಝಾರ್, ಕೇಂದ್ರಾಡ, ಖುರ್ದಾ, ಪುರಿ, ಮಯೂರ್ಭಂಜ್, ಮತ್ತು ನಾಗರ್ನ. ಅಗತ್ಯ ಸೇವೆಗಳ ಸಂಪೂರ್ಣ ಸ್ಥಗಿತ ವರದಿ ಮಾಡುವ ಹನ್ನೆರಡು ಒಡಿಶಾನ್ ಜಿಲ್ಲೆಗಳು ತೀವ್ರ ಹಾನಿಯಾಯಿತು. ಇವುಗಳಲ್ಲಿ, ಜಗತ್ಸಿಂಗ್ಪುರದಲ್ಲಿ ಎರಸ್ಮಾ ಮತ್ತು ಕುಜಾಂಗ್ನಲ್ಲಿ ಅಗತ್ಯ ಸೇವೆಗಳ ಸಂಪೂರ್ಣ ಸ್ಥಗಿತವಾಗಿ ಕೆಟ್ಟ ಪರಿಣಾಮ ಬೀರಿವೆ. ಒಟ್ಟಾರೆಯಾಗಿ, 12.9 ದಶಲಕ್ಷ ಜನರು ಚಂಡಮಾರುತದಿಂದ ಪ್ರಭಾವಿತರಾಗಿದ್ದರು; ಚಂಡಮಾರುತದ ಸತ್ತವರ ಅಂದಾಜುಗಳು ಗಣನೀಯವಾಗಿ ಬದಲಾಗುತ್ತವೆ, ಆದರೆ ಭಾರತೀಯ ಹವಾಮಾನ ಇಲಾಖೆಯು ಪ್ರಕಾರ ಸುಮಾರು 9,887 ಜನರನ್ನು ಸತ್ತಿದ್ದು, ಹೆಚ್ಚುವರಿ 40 ಜನರು ಕಾಣೆಯಾದರು ಮತ್ತು 2,507 ಮಂದಿ ಗಾಯಗೊಂಡಿದ್ದಾರೆ.<ref>Report on Cyclonic Disturbances Over North Indian Ocean During 1999 (PDF). India Meteorological Department (Report). RSMC-Tropical Cyclones New Delhi. February 2000. pp. 50–64. Retrieved 1 January 2017.</ref>
==2000 - 2004 ರ ವಾಜಪೇಯಿ ಕಾಲ==
*
*'''10 ನೇ ಪ್ರಧಾನಿ:೨ನೇ ಅವಧಿ: [[ಅಟಲ್ ಬಿಹಾರಿ ವಾಜಪೇಯಿ]]''':[[ಲಕ್ನೋ]],(1924-2018);([[ಭಾರತೀಯ ಜನತಾ ಪಕ್ಷ]]- ಎನ್ಡಿಎ ಒಕ್ಕೂಟ) ದಿ.19 ಮಾರ್ಚ್ 1998 ರ ವರೆಗೆ ದಿ.10 ಅಕ್ಟೋಬರ್ 1999; ಮತ್ತು 10 ಅಕ್ಟೋಬರ್ 1999 ರಿಂದ 22 ಮೇ 2004 ರ ವರೆಗೆ; 6 ವರ್ಷಗಳು, 64 ದಿನಗಳು.ಕೆ ಆರ್ ನಾರಾಯಣನ್-
*'''10 ನೇ ಅಧ್ಯಕ್ಷರು::[[ಕೆ ಆರ್ ನಾರಾಯಣನ್|ಕೊಹೆರಿಲ್ ರಾಮನ್ ನಾರಾಯಣನ್]]''' (1921-2005)(ಸ್ವತಂತ್ರಅಭ್ಯರ್ಥಿ);ದಿ.25, ಜುಲೈ 1997 ರಿಂದ 25 ಜುಲೈ 2002 ರ ವರೆಗೆ 60 ತಿಂಗಳು.
*'''11 ನೇ ಅಧ್ಯಕ್ಷರು::[[ಎ.ಪಿ.ಜೆ.ಅಬ್ದುಲ್ ಕಲಾಂ|ಅವುಲ್ ಪಾಕಿರ್ ಜೈನುಲಾಬ್ದೀನ್ ಅಬ್ದುಲ್ ಕಲಾಂ]]''':(1931-2015); ದಿ.25 ಜುಲೈ2002 ರಿಂದ 2002 25 ಜುಲೈ 2007 ರ ವರೆಗೆ 60 ತಿಂಗಳು.
[[File:Vladimir Putin 6 November 2001-5.jpg|thumb|250px|[[ರಷ್ಯಾ]] ದೇಶದ ಅಧ್ಯಕ್ಷ [[ವ್ಲಾಡಿಮೀರ್ ಪುಟಿನ್|ವ್ಲಾದಿಮೀರ್ ಪುಟಿನ್]] ಅವರೊಂದಿಗೆ ವಾಜಪೇಯಿ.]]
*[[ಅಟಲ್ ಬಿಹಾರಿ ವಾಜಪೇಯಿ]] ಸಂಸತ್ತಿನ ಅವಧಿ ಪೂರ್ಣಗೊಳಿಸಿದ ಮೊದಲ ಕಾಂಗ್ರೆಸೇತರ ಪ್ರಧಾನ ಮಂತ್ರಿಯಾದರು. ಅವರ ಅಧಿಕಾರಾವಧಿಯು ಮೂಲಭೂತ ಸೌಕರ್ಯ ಬೆಳವಣಿಗೆ, ಅಮೇರಿಕ (ಯುನೈಟೆಡ್ ಸ್ಟೇಟ್ಸ್) ದೊಂದಿಗೆ ಹೆಚ್ಚಿನ ಸಂಬಂಧ ; ಆರ್ಥಿಕ ಸುಧಾರಣೆಗಳು, ಪರಮಾಣು ಪರೀಕ್ಷೆಗಳು, ಹಲವಾರು ವಿದೇಶಿ ನೀತಿ ಮತ್ತು ಕಾರ್ಗಿಲ್ ಮಿಲಿಟರಿ ವಿಜಯಗಳೊಂದಿಗೆ ಸುಧಾರಿತ ರಾಜತಾಂತ್ರಿಕ ಸಂಬಂಧವನ್ನು ಹೆಚ್ಚಿಸಲು ಪ್ರಯತ್ನಿಸಿತು.<ref>Sujata K. Dass (2004). Atal Bihari Vajpayee: Prime Minister of India.</ref>
*2000 ದ ಮೇ ತಿಂಗಳಲ್ಲಿ ಭಾರತದ ಜನಸಂಖ್ಯೆಯು 100 ಕೋಟಿ (೧ ಬಿಲಿಯನ್) ಮೀರಿತು. 2000 ದ ಮಾರ್ಚಿ 21 ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಎರಡು ದೇಶಗಳ ನಡುವಿನ ಸಂಬಂಧವನ್ನು ಸುಧಾರಿಸಲು ಭಾರತಕ್ಕೆ ಭೇಟಿ ನೀಡಿದರು. ಜನವರಿಯಲ್ಲಿ, ಜನವರಿ 26, 2001 (ಶುಕ್ರವಾರ) [[ಗುಜರಾತ್]]ನಲ್ಲಿ ಬೃಹತ್ ಭೂಕಂಪವು ಗುಜರಾತ್ ರಾಜ್ಯವನ್ನು ನಡುಗಿಸಿ ಕನಿಷ್ಠ 30,000 ಜನರನ್ನು ಕೊಂದಿತು. (69,000 ಕ್ಕಿಂತ ಹೆಚ್ಚುಜನ?[[:en:Portal:Current events/January 2001|January 2001]]) ಪ್ರಧಾನ ಮಂತ್ರಿ ವಾಜಪೇಯಿ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರಫ್ ಅವರನ್ನು ಪಾಕಿಸ್ತಾನ ಮತ್ತು ಭಾರತ ನಡುವಿನ ಮೊದಲ ಶೃಂಗಸಭೆಯಲ್ಲಿ 2001 ರ ಮಧ್ಯದಲ್ಲಿ ಭೇಟಿಯಾದರು. ಆದರೆ ಕಾಶ್ಮೀರದ ಪ್ರದೇಶದ ಒಡೆತನದ ಮೇಲೆ ಭಿನ್ನಾಭಿಪ್ರಾಯಗಳ ಕಾರಣದಿಂದ ಈ ಸಭೆಯು ವಿಫಲವಾಯಿತು ಅಥವಾ ಜಂಟಿ ಹೇಳಿಕೆ ನೀಡದೆ ವಿಫಲವಾಯಿತು.<ref name="ReferenceB">"India profile - Timeline". Bbc.co.uk. 15 August 2018.</ref>
*ಛತ್ತೀಸ್ಗಢ, ಜಾರ್ಖಂಡ್ ಮತ್ತು ಉತ್ತರಾಖಂಡ್ (ಮೂಲತಃ ಉತ್ತರಾಂಚಲ್) ಎಂಬ ಮೂರು ಹೊಸ ರಾಜ್ಯಗಳು ನವೆಂಬರ್ 2000 ರಲ್ಲಿ ರಚನೆಯಾದವು. 'ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್' (ಬಿಜೆಪಿ ಒಕ್ಕೂಟ) ಸರ್ಕಾರದ ವಿಶ್ವಾಸಾರ್ಹತೆಯು ಹಲವಾರು ರಾಜಕೀಯ ಹಗರಣಗಳು (ರಕ್ಷಣಾ ಮಂತ್ರಿ ಜಾರ್ಜ್ ಫರ್ನಾಂಡಿಸ್ ರುಷುವತ್ತುಗಳನ್ನು ತೆಗೆದುಕೊಂಡ ಆರೋಪಗಳು - ತೆಹಲ್ಕಾವರದಿ) ಹಾಗೂ ಕಾರ್ಗಿಲ್ ಆಕ್ರಮಣಗಳಿಗೆ ಕಾರಣವಾದ ಗುಪ್ತದಳ ವೈಫಲ್ಯ, ಮನ್ನೆಚ್ಚರಿಕೆಯ ವೈಫಲ್ಯಗಳ ವರದಿಗಳು ಎನ್.ಡಿ.ಎ.ಸರ್ಕಾರದ ಮೇಲೆ ಪ್ರತಿಕೂಲ ಪರಿಣಾಮ ಬೀರಿತು.
:'''ಆಗ್ರಾ ಶೃಂಗಸಭೆ:'''
*ಆಗ್ರಾ ಶೃಂಗಸಭೆಯು ಭಾರತ ಮತ್ತು ಪಾಕಿಸ್ತಾನ ನಡುವಿನ ಐತಿಹಾಸಿಕ ಎರಡು-ದಿನದ ಶೃಂಗಸಭೆ ಸಭೆಯಾಗಿತ್ತು. ಆಗ್ರಾದಲ್ಲಿ ವಾಜಪೇಯಿ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರಫ್ರನ್ನು ಎರಡು ನೆರೆಹೊರೆಯವರ ನಡುವಿನ ಮೊದಲ ಶೃಂಗಸಭೆ. ಇದು 14-16 ಜುಲೈ 2001 ರಿಂದ ಕೊನೆಗೊಂಡಿತು. ಭಾರತ ಮತ್ತು ಪಾಕಿಸ್ತಾನದ ನಡುವಿನ ದೀರ್ಘಕಾಲೀನ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ ಇದು ಆಯೋಜಿಸಲ್ಪಟ್ಟಿತು. ಪ್ರಧಾನಿ ಶರೀಷರನ್ನು ಪದಚ್ಯತಗೊಳಿಸಿ ತಾತ್ಕಾಇಕ ಅಧ್ಯಕ್ಷರಾಗಿದ್ದ ಮುಷರಪ್ರನ್ನು ಯಾವ ದೇಶವೂ ಮಾನ್ಯತೆ ಕೊಟ್ಟಿರಲಿಲ್ಲ. ಈ ಸಭೆಯಲ್ಲಿ, ಪರಮಾಣು ಶಸ್ತ್ರಾಸ್ತ್ರಗಳನ್ನು ತೀವ್ರವಾಗಿ ಕಡಿಮೆಗೊಳಿಸಲು ಮತ್ತು ಕಾಶ್ಮೀರ ವಿವಾದ ಮತ್ತು ಇತರ ಗಡಿ ಭಯೋತ್ಪಾದನೆ ಸೇರಿದಂತೆ ಇತರ ವಿಷಯಗಳ ಬಗ್ಗೆ ಪ್ರಸ್ತಾವನೆಯನ್ನು ಮಾಡಲಾಗಿತ್ತು. ಆದಾಗ್ಯೂ, ಮಾತುಕತೆಗಳು ಮುರಿದುಬಿತ್ತು ಮತ್ತು ಪ್ರಕ್ರಿಯೆಯು ಕುಸಿಯಿತು. ಚರ್ಚಾವಿಷಯದಲ್ಲಿ ಸಾಕಷ್ಟು ಪೂರ್ವಸಿದ್ಧತೆ ಇರಲಿಲ್ಲ. ಯಾವಯ ಹೀಗಾಗಿ ಆಗ್ರಾ ಒಪ್ಪಂದವು ಸಹಿ ಮಾಡಲು ಆಗಲಿಲ್ಲ.<ref>[https://www.bbc.com/news/world-south-asia-12641776]</ref><ref>[https://www.indiatoday.in/magazine/cover-story/story/20010730-indo-pak-agra-summit-positions-of-delhi-and-islamabad-remains-incompatible-773899-2001-07-30 Indo-Pak Agra Summit: Positions of Delhi and Islamabad remains incompatible]</ref>
*ಅಮೇರಿಕಾದ 2001 ಡಿ 11 ಸೆಪ್ಟೆಂಬರ್ ನಲ್ಲಿ ವಿಶ್ವ ವ್ಯಾಪಾರ ಕೇಂದ್ರ ಸಂಕೀರ್ಣದಲ್ಲಿರುವ ಕಟ್ಟಡಗಳ ಮೇಲಿನ ಭಯೋತ್ಪಾದಕ,ದಾಳಿಯ ನಂತರ, ಅಮೇರಿಕಾ ಯುನೈಟೆಡ್ ಸ್ಟೇಟ್ಸ್ 1998 ರಲ್ಲಿ ಭಾರತ ಮತ್ತು ಪಾಕಿಸ್ತಾನ ವಿರುದ್ಧ ಹಾಕಿದ್ದ ನಿರ್ಬಂಧಗಳನ್ನು ಹಿಂತೆಗೆದುಕೊಂಡಿತು. ಈ ಕ್ರಮವನ್ನು ಭಯೋತ್ಪಾದನೆಯ ಮೇಲೆ ಯುದ್ಧಕ್ಕಾಗಿ ತಮಗೆ ಬೆಂಬಲ ನೀಡಿದ್ದಕ್ಕೆ ಪ್ರತಿಫಲವೆಂದು ಹೇಳಲಾಯಿತು. ಭಾರತ ಮತ್ತು ಪಾಕಿಸ್ತಾನದ ನಡುವೆ ಸನ್ನಿಹಿತವಾದ ಯುದ್ಧದ ಉದ್ವಿಗ್ನತೆಯು ಹೆಚ್ಚಿತು. ಮತ್ತೊಮ್ಮೆ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನದ ಮಿಲಿಟರಿ ಬೀಡುಗಳ ಮೇಲೆ ಭಾರತೀಯ ಭಾರಿ ಗುಂಡಿನ ಧಾಳಿಯ ಮೂಲಕ ಹೆಚ್ಚಳವಾಯಿತು ನಂತರದಲ್ಲಿ ನಡೆದ ಭಾರತೀಯ ಸಂಸತ್ತಿನ ದಾಳಿಯ ಮತ್ತು 2001-02 ಭಾರತ-ಪಾಕಿಸ್ತಾನದ ಸಂಬಂಧದ ಬಿರುಕುಗಳು ಹೆಚ್ಚಿದವು.<ref name="ReferenceB"/>
===ಭಾರತದ ಸಂಸತ್ತು ಮೇಲೆ ಭಯೋತ್ಪಾದಕರ ದಾಳಿ===
*ದಿ.13 ಡಿಸೆಂಬರ್ 2001 ರಂದು, ಐದು ಭಯೋತ್ಪಾದಕರು ಸಂಸತ್ ಭವನವನ್ನು 'ಗೃಹ ಸಚಿವಾಲಯ ಮತ್ತು ಪಾರ್ಲಿಮೆಂಟಿನ ನಕಲಿ ಫಲಕವನ್ನು' ಹಾಕಿಕೊಂಡ ಕಾರಿನಲ್ಲಿ ಸಂಸತ್ ಭವನದ ಆವರಣದ ಒಳಗೆ ಸಚಿವರು ಹೋಗುವ ವಿಶೇಷ ಪ್ರವೇಶ ದ್ವಾರದ ಮೂಲಕ ನುಸುಳಿದರು. ಈ ಘಟನೆಗೆ 40 ನಿಮಿಷಗಳ ಮುಂಚೆ ರಾಜ್ಯಸಭೆ ಮತ್ತು ಲೋಕಸಭೆ ಮುಂದೂಡಲ್ಪಟ್ಟಿತ್ತು., ಗೃಹ ಸಚಿವ ಎಲ್.ಕೆ.ಆಡ್ವಾಣಿ ಮತ್ತು ರಕ್ಷಣಾ ಸಚಿವ ಹರಿನ್ ಪಾಠಕ್ ಅವರಂಥ ಹಲವು ಸಂಸತ್ ಸದಸ್ಯರು ಮತ್ತು ಸರ್ಕಾರಿ ಅಧಿಕಾರಿಗಳು ಈ ದಾಳಿಯ ಸಮಯದಲ್ಲಿ ಕಟ್ಟಡ ಒಳಗಡೆ ಇನ್ನೂ ಅಲ್ಲಿಯೇ ಇದ್ದರು. ಪ್ರಮುಖ ರಾಜಕಾರಣಿಗಳು ಸೇರಿದಂತೆ 100 ಕ್ಕಿಂತ ಹೆಚ್ಚು ಜನರು ಆ ಸಮಯದಲ್ಲಿ ಸಂಸತ್ತಿನ ಕಟ್ಟಡದಲ್ಲಿದ್ದರು. ಬಂದೂಕುಗಾರರು ಅವರು ಓಡಿಸುತ್ತಿದ್ದ ಕಾರಿನ ಮೇಲೆ ಸಚಿವರ ನಕಲಿ ಗುರುತಿನ ಸ್ಟಿಕರ್ ಅನ್ನು ಬಳಸಿದ್ದರು. ಹೀಗೆ ಸಂಸತ್ತಿನ ಸಂಕೀರ್ಣದ ಸುತ್ತ ನಿಯೋಜಿಸಲ್ಪಟ್ಟ ಭದ್ರತೆಯನ್ನು ಉಲ್ಲಂಘಿಸಿ ಭೇದಿಸಿದರು. ಭಯೋತ್ಪಾದಕರು ಏಕೆ47 ರೈಫಲ್ಸ್, ಗ್ರೆನೇಡ್ ಲಾಂಚರ್, ಪಿಸ್ತೂಲ್ ಮತ್ತು ಗ್ರೆನೇಡ್ಗಳನ್ನು ಹೊಂದಿದ್ದರು.<ref>[http://www.rediff.com/news/2001/dec/13parl14.htm The militants had the home ministry and special Parliament label]</ref><ref name="BBC 2014">"2001: Suicide attack on Indian parliament". bbc.co.uk. BBC. Retrieved 23 October 2014.</ref>
*ಬಂದೂಕುಗಾರರು ತಮ್ಮ ವಾಹನವನ್ನು ಭಾರತೀಯ ಉಪಾಧ್ಯಕ್ಷ ಕೃಷ್ಣ ಕಾಂತ್ (ಆ ಸಮಯದಲ್ಲಿ ಕಟ್ಟಡದಲ್ಲಿದ್ದವರು)ಅವರ ಕಾರಿನ ಎದುರು ಓಡಿಸುವಾಗ ರಕ್ಷಕರ ಕಾರಿಗೆ ಡಿಕ್ಕಿಯಾಯಿತು, ಭಯೋತ್ಪಾದಕರು ಹೊರಬಂದು ಗುಂಡಿನ ಧಾಳಿ ಪ್ರಾರಂಭಿಸಿದರು. ಉಪಾಧ್ಯಕ್ಷರ ಗಾರ್ಡ್ ಮತ್ತು ಭದ್ರತಾ ಸಿಬ್ಬಂದಿಗಳು ಪ್ರತಿಧಾಳಿ ಮಾಡಿದರು. ನಂತರ ಪ್ರಾಕಾರದ ದ್ವಾರಗಳನ್ನು ಮುಚ್ಚಲು ಆರಂಭಿಸಿದರು. 2001 ರ ನವೆಂಬರ್ನಲ್ಲಿ ಶ್ರೀನಗರದ ಕಾಶ್ಮೀರ ವಿಧಾನಸಭೆಯಲ್ಲಿ ಇದೇ ತರಹದ ದಾಳಿ ನಡೆಸಿತ್ತು. ಅಲ್ಲಿ 38 ಜನರು ಕೊಲ್ಲಲ್ಪಟ್ಟಿದ್ದರು. ಧಾಳಿಕೋರರು ಪಾಕಿಸ್ತಾನದಿಂದ ಸೂಚನೆಗಳನ್ನು ಪಡೆದುಕೊಂಡಿದ್ದಾರೆ ಮತ್ತು ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಸಂಸ್ಥೆಯ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.<ref>["2001: Suicide attack on Indian parliament". bbc.co.uk. BBC. Retrieved 23 October 2014.]</ref>
:'''ಬಲಿಯಾದವರು:'''
*ಕೇಂದ್ರ ರಿಸರ್ವ್ ಪೋಲಿಸ್ನ ಕಾನ್ಸ್ಟೇಬಲ್ '''ಕಮಲೇಶ್ ಕುಮಾರಿ''' ಅವರು ಭಯೋತ್ಪಾದಕರನ್ನು ಪತ್ತೆ ಹಚ್ಚಿದವರಲ್ಲಿ ಮೊದಲಿಗರಾಗಿದ್ದರು ಅವರು ಗಾರ್ಡುಗಳಿಗೆ ಎಚ್ಚರಿಕೆಯ ಕೂಗನ್ನು ಕೂಗಿದಾಗ ಅವರನ್ನು ಗುಂಡು ಹಾರಿಸಿ ಕೊಂದರು. ಅವರು ಸ್ಥಳದಲ್ಲೇ ನಿಧನರಾದರು. ಒಬ್ಬ ಗುಂಡು ಹಾರಿಸುವ ಧಾಳಿಕೋರನ ಆತ್ಮಹತ್ಯೆ ಉಡುಪು ಅವನು ಸತ್ತಾಗ ಸ್ಫೋಟಿಸಿತು; ಇತರ ನಾಲ್ವರು ಬಂದೂಕು ಧಾರರು ಕೂಡ ಕೊಲ್ಲಲ್ಪಟ್ಟರು. ಐದು ಪೊಲೀಸ್ ಅಧಿಕಾರಿಗಳು, ಪಾರ್ಲಿಮೆಂಟ್ ಭದ್ರತಾ ಸಿಬ್ಬಂದಿ ಮತ್ತು ಒಬ್ಬ ತೋಟಗಾರರನು ಕೊಲ್ಲಲ್ಪಟ್ಟರು. 18 ಮಂದಿ ಗಾಯಗೊಂಡರು. ಮಂತ್ರಿಗಳು ಮತ್ತು ಸಂಸದರು ಹಾನಿಗೊಳಗಾಗದೆ ತಪ್ಪಿಸಿಕೊಂಡರು. ದಾಳಿಯಲ್ಲಿ ಒಟ್ಟು 14 ಸಾವುಗಳು ಮತ್ತು ಕನಿಷ್ಠ 22 ಮಂದಿ ಗಾಯಗೊಂಡಿದ್ದರು.<ref name="BBC 2014"/>
*'''ಸಂಚುಕೋರರು'''
*ಐದು ಭಯೋತ್ಪಾದಕರು ಈ ದಾಳಿಯನ್ನು ನಡೆಸಿದ್ದಾರೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಹಝಾ, ಹೈದರ್ ಅಲಿಯಾಸ್ ತುಫೈಲ್, ರಾಣಾ, ರಣವಿಜಯ್ ಮತ್ತು ಮೊಹಮ್ಮದ್ ಅವರು ಲಷ್ಕರ್-ಇ-ತೊಯ್ಬಾ ಸದಸ್ಯರಾಗಿದ್ದರು. ದಾಳಿಯಲ್ಲಿ ಲಷ್ಕರ್-ಇ-ತೊಯ್ಬಾ ಮತ್ತು ಜೈಶ್-ಇ-ಮೊಹಮ್ಮದ್ ಪಾಲ್ಗೊಂಡಿದ್ದಾಗಿ ಭಾರತೀಯ ಸರ್ಕಾರವು ಆರಂಭದಲ್ಲಿ ಆರೋಪಿಸಿತು. ಆದಾಗ್ಯೂ, ಈ ಘಟನೆಯಲ್ಲಿ ಯಾವುದೇ ಒಳಗೊಳ್ಳುವಿಕೆಯನ್ನು ಲಾಶ್-ಇ-ತೊಯ್ಬಾ ನಿರಾಕರಿಸಿತು. ನವೆಂಬರ್ 2002 ರಲ್ಲಿ, ನಾಲ್ಕು ಜೆಎಂ ಸದಸ್ಯರನ್ನು ಭಾರತೀಯ ಅಧಿಕಾರಿಗಳು ಬಂಧಿಸಿ ವಿಚಾರಣೆಗೆ ಒಳಪಡಿಸಿದರು. ಈ ನಾಲ್ವರು ನಾಲ್ವರು ಅಫೀಸನ್ / ನವಜೋತ್ ಸಂಧು, ಶೌಕತ್ ಹುಸೈನ್ ಅವರ ಪತ್ನಿ (ಆರೋಪಿಯ ಪೈಕಿ ಒಬ್ಬರು) ಪಿತೂರಿಯ ಜ್ಞಾನವನ್ನು ಮರೆಮಾಚುವ ಸಣ್ಣ ಆರೋಪವನ್ನು ತಪ್ಪಿತಸ್ಥರೆಂದು ಕಂಡುಬಂದರೂ, ಈ ಘಟನೆಯಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸುವ ಅಪರಾಧವೆಂದು ಕಂಡುಬಂತು. ಆರೋಪಿ, ಅಫ್ಜಲ್ ಗುರುವಿಗೆ ಈ ಘಟನೆಗೆ ಮರಣದಂಡನೆ ವಿಧಿಸಲಾಯಿತು.<ref>Kaur, Naunidhi (2002-12-21). "Conviction in Parliament attack case" (Issue 23. Vol 19.). Frontline. Frontline Magazine. Retrieved 23 October 2014.</ref>
===ಗಡಿಯಲ್ಲಿ ಮಿಲಿಟರಿ ಜಮಾವಣೆ===
*'''ಮಿಲಿಟರಿ ಮುಖಾಮುಖಿ:-'''
*2001-2002ರ ಭಾರತ-ಪಾಕಿಸ್ತಾನದ ಬಿಕ್ಕಟ್ಟು ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಮುಖಾಮುಖಿಗೆ ಕಾರಣವಾಯಿತು. 2001 ರ ಡಿಸೆಂಬರ್ 13 ರಂದು ಭಾರತೀಯ ಸಂಸತ್ತಿನ ಮೇಲೆ. ಮತ್ತು ಕಾಶ್ಮೀರದ ಶಾಸನಸಭೆಯ ಮೇಲೆ ದಿ.1 ಅಕ್ಟೋಬರ್ 2001 ರಂದು ಭಯೋತ್ಪಾದಕ ದಾಳಿಯನ್ನು ಪ್ರತಿಭಟಿಸಲು ಭಾರತವು ಗಡಿಯಲ್ಲಿ ಮಿಲಿಟರಿ ನಿಯೋಜನೆಯನ್ನು ಆರಂಭಿಸಿತು. ಲಷ್ಕರ್-ಇ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ವಿರುದ್ಧ ಹೋರಾಡಿದ ಎರಡು ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳು ಭಾರತದ ಆಡಳಿತದ ಕಾಶ್ಮೀರದಲ್ಲಿ ಈ ದಾಳಿಯನ್ನು ನಡೆಸಿದವು ಎಂದು ಭಾರತ ಹೇಳಿದೆ, ಪಾಕಿಸ್ತಾನದ ಐಎಸ್ಐ - ಪಾಕಿಸ್ತಾನ ನಿರಾಕರಿಸಿದೆ.<ref>"Who will strike first" Archived 5 December 2008 at the Wayback Machine., The Economist, 20 December 2001.</ref>
*ಡಿಸೆಂಬರ್ ಕೊನೆಯಲ್ಲಿ, ಎರಡೂ ದೇಶಗಳು ಪರಸ್ಪರರ ಗಡಿಪ್ರದೇಶದ ಹತ್ತಿರಕ್ಕೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಸ್ಥಳಾಂತರಿಸಿದವು, ಮತ್ತು ಕಾಶ್ಮೀರದಲ್ಲಿ ಮಾರ್ಟರ್ ಮತ್ತು ಫಿರಂಗಿ ಹಾರಿಸಿದ ವರದಿಯಾಯಿತು. 2002 ರ ಜನವರಿಯ ವೇಳೆಗೆ ಪಾಕಿಸ್ತಾನದ ಗಡಿಯಲ್ಲಿ ಕಾಶ್ಮೀರದ ನಿಯಂತ್ರಣ ರೇಖೆಯುದ್ದಕ್ಕೂ 500,000 ಸೈನಿಕರನ್ನು ಜಮಾಯಿಸಿತು. ಮತ್ತು ಮೂರು ಶಸ್ತ್ರಸಜ್ಜಿತ ವಿಭಾಗಗಳನ್ನು ಭಾರತ ಒಟ್ಟುಗೂಡಿಸಿತು. ಇದೇ ರೀತಿ ಪಾಕಿಸ್ತಾನವು 300,000 ಸೈನಿಕರನ್ನು ಸಜ್ಜುಗೊಳಿಸಿತು.<ref>[http://www.wsws.org/en/articles/2001/12/ind-d20.html Attack on Indian parliament heightens danger of Indo-Pakistan war]</ref>
*'''ಯುದ್ಧ ನಿರಾಕರಣೆ ಮತ್ತು ರಾಜತಾಂತ್ರಿಕ ಕ್ರಮ:'''
*ಭಾರತದ ಗಡಿಯಲ್ಲಿ ಸೈನ್ಯ ಜಮಾವಣೆ ಮತ್ತು ಪ್ರಕ್ಷುಬ್ಧ ಪರಿಸ್ಥಿತಿಯು ಎರಡು ಅಣು ಅಸ್ತ್ರ ಸಜ್ಜತ ದೇಶಗಳು ಉದ್ವಿಗ್ನಗೊಂಡಿದ್ದು ಅಣುಯುದ್ಧವಾಗುವುದೇ ಎಂಬ ಅನುಮಾನಕ್ಕೆ ಎಡೆಕೊಟ್ಟಿತು. ಭಾರತದ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ 2002 ಜೂನ್ 5 ರಂದು ಭಾರತ ಅಣು ಶಸ್ತ್ರಾಸ್ತ್ರಗಳನ್ನು ಮೊದಲ ಬಾರಿಗೆ ಬಳಸುವುದಿಲ್ಲ ಎಂದು ಹೇಳಿದರು, ಮತ್ತು ಜೂನ್ 5 ರಂದು ಮುಷರಫ್ ಅವರು ಮೊದಲು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಲು ಪಾಕಿಸ್ತಾನದ ಹಕ್ಕನ್ನು ತ್ಯಜಿಸುವುದಿಲ್ಲ ಎಂದು ಹೇಳಿದರು.<ref>"India will not use nuclear weapons first: Singh". BNET. 3 June 2002. Archived from the original on 5 December 2008. Retrieved 2012-03-20.</ref><ref>Irish Examiner – 2002/06/05: "Musharraf refuses to renounce first use of nuclear weapons" Archived 29 September 2007 at the Wayback Machine., Irish Examiner, 5 June 2002</ref>
*ಭಾರತವು ಭಾರತದ ಉನ್ನತ ಕಮಿಷನರ್ ಮತ್ತು ಪಾಕಿಸ್ತಾನದ ನಾಗರಿಕ ವಿಮಾನಗಳನ್ನು ನಿಷೇಧಿಸಿ ತನ್ನ ರಾಜತಾಂತ್ರಿಕ ಆಕ್ರಮಣವನ್ನು ಆರಂಭಿಸಿತು. ಭಯೋತ್ಪಾದನೆಯನ್ನು ಪಾಕಿಸ್ತಾನದಿಂದ ಹೊರಹಾಕುವ ಬಗ್ಗೆ ಭರವಸೆಯಿಡುವ ಬಗೆಗೆ 12 ಜನವರಿ ರಂದು ಮುಷರಫ್ ಭಾಷಣ ಮಾಡಿದ ನಂತರ ಉದ್ವಿಗ್ನತೆಗಳು ಭಾಗಶಃ ಕುಗ್ಗಿತು. ಮುಷರಫ್ ಅವರ ವಾಗ್ದಾನಗಳ ಗಂಭೀರತೆಯ ಬಗ್ಗೆ ಸಂದೇಹವಾದರೂ, ಭಾರತೀಯ ಪ್ರಧಾನಿ ಜನವರಿ 14 ರಂದು ಯೋಜಿಸಲಾದ ಮಿಲಿಟರಿ ದಾಳಿಯನ್ನು ಕೈಗೊಳ್ಳಬಾರದೆಂದು ನಿರ್ಧರಿಸಿದರು.<ref>Musharraf declares war on extremism Archived 7 March 2008</ref><ref>"India expels Pakistan's ambassador" Archived 4 December 2008 at the Wayback Machine., CBC.ca, 18 May 2002</ref><ref>"India-Pakistan Ceasefire Agreement" Archived 11 January 2013 at the Wayback Machine., NDTV. Retrieved on 7 February 2013.</ref>
===ಗೋಧ್ರಾ ರೈಲು ಅಗ್ನಿದುರಂತ - 2002 ರ ಗುಜರಾತ್ ಗಲಭೆಗಳು===
[[File:Godhra jn railway station.JPG|thumb|ಗೋದ್ರಾ ರೈಲು ನಿಲ್ದಾಣ]]
*ಗೋಧ್ರಾ ರೈಲು ಅಗ್ನಿ ದುರಂತ 27 ಫೆಬ್ರವರಿ 2002 ರ ಬೆಳಿಗ್ಗೆ ಸಂಭವಿಸಿದ ಒಂದು ಘಟನೆಯಾಗಿದೆ., ಭಾರತದ ರಾಜ್ಯವಾದ ಗೋಧ್ರಾ ರೈಲು ನಿಲ್ದಾಣದ ಸಮೀಪವಿರುವ ಸಬರ್ಮತಿ ಎಕ್ಸ್ಪ್ರೆಸ್ ರೈಲಿನೊಳಗೆ 59 ಜನರು ಸಾವನ್ನಪ್ಪಿದರು. ವಿವಾದಿತ ಬಾಬರಿ ಮಸೀದಿ ಸೈಟ್ ನಲ್ಲಿ ನಡೆದ ಧಾರ್ಮಿಕ ಸಮಾರಂಭದ ನಂತರ ಅಯೋಧ್ಯಾ ನಗರದಿಂದ ಹಿಂದಿರುಗಿದ ಹಿಂದೂ ಯಾತ್ರಾರ್ಥಿಗಳು ಬಲಿಯಾದವರು. ಪ್ರಕರಣದ ವಿವರಗಳನ್ನು ಕಳೆದ 6 ವರ್ಷಗಳ ಕಾಲ ರೈಲು ಸುಡುವಿಕೆಯ ತನಿಖೆ ನಡೆಸಲು ಗುಜರಾತ್ ಸರ್ಕಾರವು ನೇಮಿಸಿದ ಆಯೋಗವು 1,000 ರಿಂದ 2,000 ಜನರ ಗುಂಪೊಂದು ಬೆಂಕಿ ಹಚ್ಚಿದೆ ಎಂದು ತೀರ್ಮಾನಿಸಿತು. ಕೇಂದ್ರೀಯ ಸರ್ಕಾರದಿಂದ ನೇಮಕಗೊಂಡ ಕಮೀಶನ್, (ಅನಂತರ ಅಸಂವಿಧಾನಿಕ ನೇಮಕ ಎದಿಂದ್ದಆಯೋಗವು) ಬೆಂಕಿ ಆಕಸ್ಮಿಕ ಅಪಘಾತ ಎಂದು ತಿಳಿಸಿತು. ಘಟನೆಗಾಗಿ ನ್ಯಾಯಾಲಯವು 31 ಮುಸ್ಲಿಮರನ್ನು ಪಿತೂರಿ ಅಪರಾಧಕ್ಕಾಗಿ ಶಿಕ್ಷೆ ಮಾಡಿತು. ಈ ಅಪರಾಧವನ್ನು ಗುಜರಾತ್ ಹೈಕೋರ್ಟ್ ನಂತರ ಎತ್ತಿಹಿಡಿಯಿತು. ಆದರೂ ಬೆಂಕಿಯ ನಿಜವಾದ ಕಾರಣಗಳು ಇನ್ನೂ ನಿಸ್ಸಂಶಯವಾಗಿ ಸಾಬೀತಾಗಿಲ್ಲ. 2002 ರಲ್ಲಿ, ಆದ ಗುಜರಾತಿನ ಈ ಗೋಧ್ರಾದಲ್ಲಿ ರೈಲಿನ ದುರಂತದಲ್ಲಿ ಅಯೋಧ್ಯಾದಿಂದ ಮರಳುತ್ತಿದ್ದ 59 ಮಂದಿ ಹಿಂದೂ ಯಾತ್ರಿಗಳು. ಮರಣ ಹೊಂದಿದ್ದಲ್ಲದೆ, ಇದು 2002 ರ ಗುಜರಾತ್ ಹಿಂಸಾಚಾರವನ್ನು ಹುಟ್ಟುಹಾಕಿತು, ಈ ಹಿಂಸಾಚಾರವು 790 ಮುಸ್ಲಿಮರು ಮತ್ತು 254 ಹಿಂದೂಗಳ ಸಾವಿಗೆ ಕಾರಣವಾಯಿತು ಮತ್ತು 223 ಜನರು ಕಾಣೆಯಾದರು ಎಂದು ವರದಿಯಾಗಿದೆ.<ref>Burke 2011.</ref><ref>Mandhani, Apoorva (11 October 2017). "Godhra Train Carnage: Gujarat HC Commutes Death Penalty Of 11 Convicts; Awards 10 Lakh Compensation To Victims' Kin". Retrieved 1 June 2018.</ref>
<ref>"Godhra Sabarmati Express burning case: Gujarat HC commutes death sentence to 11 convicts into life imprisonment". 9 October 2017. Retrieved 1 June 2018.</ref>
J<ref>Williams, Philippa, Hindu–Muslim Relations and the "War on Terror", in Clark-Decès 2011, Chapter 2</ref>
<ref>Mitta, Manoj (2014), The Fiction of Fact-Finding: Modi & Godhra, HarperCollins Publishers India, p. 6, ISBN 978-93-5029-187-0</ref>
===ಆಡಳಿತದ ಪರಿಣಾಮಗಳು===
[[File:Nh76.jpg|thumb|ಸುವರ್ಣ ಚತುಷ್ಪದ ಹೆದ್ದಾರಿ ವಿಭಾಗ. ಈ ಯೋಜನೆಯನ್ನು 2001 ರಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರ ಪ್ರಾರಂಭಿಸಿತು.- Nh76]]
*[[ಛತ್ತೀಸ್ಘಡ್]], [[ಝಾರ್ಕಂಡ್]] ಮತ್ತು [[ಉತ್ತರಾಖಂಡ]] (ಮೂಲತಃ ಉತ್ತರಾಂಚಲ್) ಎಂಬ ಮೂರು ಹೊಸ ರಾಜ್ಯಗಳು ನವೆಂಬರ್ 2000 ರಲ್ಲಿ ರಚನೆಯಾದವು.
*2003 ರ ಉದ್ದಕ್ಕೂ, ಭಾರತದ ಆರ್ಥಿಕ ಪ್ರಗತಿ, ರಾಜಕೀಯ ಸ್ಥಿರತೆ ಕೊಟ್ಟರೂ ಸರ್ಕಾರದ ಜನಪ್ರಿಯತೆ ಹೆಚ್ಚದಿರುವುದು ೨೦೦೪ರ ಚುನಾವಣೆಯಲ್ಲಿ ಕಂಡುಬಮತು. ಪಾಕಿಸ್ತಾನದೊಂದಿಗೆ ಪುನರುಜ್ಜೀವಿತ ಶಾಂತಿ ಉಪಕ್ರಮಗಳು ಫಲನೀಡಲಿಲ್ಲ.. ನೇರವಾದ ಏರ್ ಲಿಂಕ್ ಗಳನ್ನು ಪುನರಾರಂಭ ಮತ್ತು ಓವರ್ಫ್ ಪ್ಲೈಟ್ಸ್ಗಳನ್ನು ಅನುಮತಿಸಲು ಒಪ್ಪಿಕೊಂಡವು ಮತ್ತು ಭಾರತೀಯ ಸರ್ಕಾರ ಮತ್ತು ಮಧ್ಯಮ ಕಾಶ್ಮೀರ ಪ್ರತ್ಯೇಕತಾವಾದಿಗಳ ನಡುವೆ ಒಂದು ಸಭೆ ನಡೆಯಿತು.
*ಸುವರ್ಣ ಚತುಷ್ಪದ ಹೆದ್ದಾರಿ (ಗೋಲ್ಡನ್ ಕ್ವಾಡ್ರಿಲ್ಯಾಟರಲ್ )ಯೋಜನೆಯು ಭಾರತದ ಮೂಲೆಗಳನ್ನು ಆಧುನಿಕ ಹೆದ್ದಾರಿಗಳ ಜಾಲದೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಸುವರ್ಣ ಚತುಷ್ಪದ ಹೆದ್ದಾರಿ ವಿಭಾಗದ ಯೋಜನೆಯನ್ನು 2001 ರಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಪ್ರಾರಂಭಿಸಿತು. ಹದ್ದಾರಿಯ ಮುಖ್ಯ ಭಾರತೀಯ ಇಂಜಿನಿಯರ್ (ಐಇಎಸ್) ಅಧಿಕಾರಿ, [[:en:Satyendra Dubey|ಸತ್ಯೇಂದ್ರ ದುಬೆ]] ಈ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ಪ್ರಾಜೆಕ್ಟ್ ನಿರ್ದೇಶಕರಾಗಿದ್ದರು. ಸುವರ್ಣ ಚತುಷ್ಪದ ಹೆದ್ದಾರಿ ನಿರ್ಮಾಣ ಯೋಜನೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಪ್ರಧಾನಿಗೆ ದೂರಿದ ನಂತರ ಅವರು ಬಿಹಾರದ ಗಯಾದಲ್ಲಿ ಕೊಲೆಯಾದರು. ಇದು ಮಾದ್ಯಮದಲ್ಲಿ ದೊಡ್ಡ ಸುದ್ದಿಯಾಯಿತು. ಇದು ಸರ್ಕಾರದ ಬಗೆಗೆ ಅಸಮಾಧಾನ ತಂದಿತು.<ref name="Sen 2002, p. 139"/><ref>[https://timesofindia.indiatimes.com/india/6-yrs-on-3-petty-thieves-convicted-for-murder-of-NHAI-whistleblower/articleshow/5714023.cms?referral=PM 6 yrs on, 3 petty thieves convicted for murder of NHAI whistleblowerTNN | Mar 23, 2010,]</ref>
==ಕಾಂಗ್ರೆಸ್ ಆಡಳಿತದ ಪನರ್ಸ್ಥಾಪನೆ==
[[File:A. P. J. Abdul Kalam in 2008.jpg|thumb| [[ಎ.ಪಿ.ಜೆ.ಅಬ್ದುಲ್ ಕಲಾಂ]] - 2008 ರಲ್ಲಿ]]
*'''2004 - 2014:'''
[[File:Manmohan Singh in 2009.jpg|thumb|ಮನಮೋಹನ ಸಿಂಗ್ 2009]]
[[File:Pratibha Patil 2012-02-27.jpg|thumb|ಪ್ರತಿಭಾ ಪಾಟೀಲ್- (2012-02-27)]]
[[File:Secretary Tim Geithner and Finance Minister Pranab Mukherjee 2010 crop.jpg|thumb|2010]]
[[File:Bush & Singh in New Delhi.jpg|thumb|250px|left| ಯುನೈಟೆಡ್ ಸ್ಟೇಟ್ಸ್ನ U.S. ಪ್ರೆಸಿಡೆಂಟ್ ಜಾರ್ಜ್ ಡಬ್ಲ್ಯೂ.ಬುಷ್ ಮತ್ತು ಭಾರತದ ಪ್ರಧಾನ ಮಂತ್ರಿ [[ಮನಮೋಹನ್ ಸಿಂಗ]] ಮಾರ್ಚ್ 2, 2006 ರಂದು, ಭಾರತ- ಸಂಯುಕ್ತ ಸಂಸ್ಥಾನದ ನಾಗರಿಕ ಪರಮಾಣು ಒಪ್ಪಂದ; ಭೇಟಿ ನೀಡುವ ಮೂಲಕ ಹೊಸ ದೆಹಲಿಯಲ್ಲಿ ಹಸ್ತಲಾಘವ ಮಾಡಿಕೊಂಡರು.]]
*'''13 ನೇ ಪ್ರಧಾನ ಮಂತ್ರಿ:: [[ಮನಮೋಹನ್ ಸಿಂಗ್]]:''':(ಜನನ 1932) ಪಕ್ಷ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್;(ಯುಪಿಎ) ದಿ.22 ಮೇ 2004 ರಿಂದ ಮೇ 22, 2009;+ 26 ಮೇ 2014 ರ ವರೆಗೆ; 10 ವರ್ಷಗಳು, 4 ದಿನಗಳು.
*'''11 ನೇ ಅಧ್ಯಕ್ಷರು:''':'''[[ಎ.ಪಿ.ಜೆ.ಅಬ್ದುಲ್ ಕಲಾಂ]]:'''(1931-2015); ದಿ.25 ಜುಲೈ2002 ರಿಂದ 2002 25 ಜುಲೈ 2007 ರ ವರೆಗೆ 60 ತಿಂಗಳು.
*'''12 ನೇ ಅಧ್ಯಕ್ಷರು:: [[ಪ್ರತಿಭಾ ಪಾಟೀಲ್]] ;'''(1934-) (ಪಕ್ಷ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್). ದಿ.25 ಜುಲೈ 2007 ರಿಂದ 25 ಜುಲೈ 2012 ರ ವರೆಗೆ 60 ತಿಂಗಳು.
*'''13 ನೇ ಅಧ್ಯಕ್ಷರು::[[ಪ್ರಣಬ್ ಮುಖೆರ್ಜೀ|ಪ್ರಣಬ್ ಮುಖರ್ಜಿ]]''';(1935-) (ಪಕ್ಷ:[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]]) ದಿ.25 ಜುಲೈ 2012 ರಿಂದ 25 ಜುಲೈ 2017 ರ ವರೆಗೆ, 60 ತಿಂಗಳು.
*ಜನವರಿ 2004 ರಲ್ಲಿ ಪ್ರಧಾನ ಮಂತ್ರಿ ವಾಜಪೇಯಿ ಯವರು ಅವಧಿಗೆ ಕೆಲವು ದಿನ ಮೊದಲೇ ಲೋಕಸಭೆಯನ್ನು ವಿಸರ್ಜಿಸಿ ಸಾರ್ವತ್ರಿಕ ಚುನಾವಣೆಗಳನ್ನು ಶಿಫಾರಸು ಮಾಡಿದರು. ಲೋಕಸಭೆಯ ಚುನಾವಣೆಗಳು ಭಾರತದಲ್ಲಿ ಏಪ್ರಿಲ್ 20 ಮತ್ತು 10 ಮೇ 2004 ರ ನಡುವೆ ನಾಲ್ಕು ಹಂತಗಳಲ್ಲಿ ನಡೆಯಿತು. 14 ನೇ ಲೋಕಸಭೆಯ 543 ಸದಸ್ಯರನ್ನು ಆಯ್ಕೆ ಮಾಡಲು 670 ಮಿಲಿಯನ್ ಜನರಿಗೆ ಮತದಾನ ಮಾಡುವ ಅರ್ಹತೆ ಇತ್ತು. ಲೋಕಸಭೆ ಭಾರತದ ಸಂಸತ್ತಿನ ನೇರವಾಗಿ ಚುನಾಯಿತ ಸದಸ್ಯರ ಕೆಳಮನೆಯಾಗಿದ್ದು, 543 ರಲ್ಲಿ 335 ಕ್ಕೂ ಹೆಚ್ಚು ಸದಸ್ಯರನ್ನು ಕಾಂಗ್ರೆಸ್ ಪಕ್ಷದ ಮಿತ್ರರ ಸಹಾಯದಿಂದ ಒಟ್ಟುಗೂಡಿಸಲು ಸಾಧ್ಯವಾಯಿತು. ಬಹುಜನ ಸಮಾಜ ಪಕ್ಷ (ಬಿಎಸ್ಪಿ), ಸಮಾಜವಾದಿ ಪಕ್ಷ (ಎಸ್ಪಿ), ಕೇರಳ ಕಾಂಗ್ರೆಸ್ (ಕೆಸಿ)ಹೊರಗಿನಿಂದ ಬೆಂಬಲಿಸಿದರು.
*2004 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದ ಮೈತ್ರಿ ಅಚ್ಚರಿ ಗೆಲುವು ಸಾಧಿಸಿತು. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಪತ್ನಿಯಾಗಿದ್ದ (ವಿಧವೆ) ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿಯಾಗಲು ಇಷ್ಟಪಡದೆ, ಆರ್ಥಶಾಸ್ತ್ರ ತಜ್ಜ ಮನಮೋಹನ್ ಸಿಂಗ್ಜ್ವರನ್ನು ಪ್ರಧಾನ ಮಂತ್ರಿಯಾಗಲು ಶಿಫಾರಸು ಮಾಡಿದರು. ಕಾಂಗ್ರೆಸ್ ಸಮಾಜವಾದಿ ಮತ್ತು ಪ್ರಾದೇಶಿಕ ಪಕ್ಷಗಳೊಂದಿಗೆ ಯುನೈಟೆಡ್ ಪ್ರಗತಿಶೀಲ ಒಕ್ಕೂಟ (ಯುಪಿಎ- [[:en:United Progressive Alliance|United Progressive Alliance]]) ಎಂಬ ಒಕ್ಕೂಟವನ್ನು ರೂಪಿಸಿತು ಮತ್ತು ಭಾರತದ ಕಮ್ಯುನಿಸ್ಟ್ ಪಕ್ಷಗಳ ಹೊರಗಿನ ಬೆಂಬಲವನ್ನು ಪಡೆದುಕೊಂಡಿತು. ಭಾರತದ ಅತ್ಯಂತ ಶಕ್ತಿಶಾಲಿ ಕಛೇರಿಯನ್ನು ಹಿಡಿದಿಡಲು ಮನಮೋಹನ್ ಸಿಂಗ್ ಮೊದಲ ಸಿಖ್ ಮತ್ತು ಹಿಂದುವಲ್ಲದವರು ಪ್ರಧಾನಿಯಾದರು. ಬಹುಜನ ಸಮಾಜ ಪಕ್ಷ (ಬಿಎಸ್ಪಿ), ಸಮಾಜವಾದಿ ಪಕ್ಷ (ಎಸ್ಪಿ), ಕೇರಳ ಕಾಂಗ್ರೆಸ್ (ಕೆಸಿ) ಮತ್ತು ಕಮ್ಯೂನಿಸ್ಟ್ ಪಕ್ಷಗಳು ಹೊರಗಿನಿಂದ ಬೆಂಬಲನೀಡಿದರು. ಸಮಾಜವಾದಿಗಳು ಮತ್ತು ಕಮ್ಯೂನಿಸ್ಟ್ ಪಕ್ಷಗಳು ಸ್ವಲ್ಪ ಸಮಯದವರೆಗೆ ಖಾಸಗೀಕರಣವನ್ನು ತಡೆಗಟ್ಟಿದರೂ, ಸಿಂಗ್ ಆರ್ಥಿಕ ಉದಾರೀಕರಣವನ್ನು ಮುಂದುವರಿಸಿದರು. [50] [51]
*'''ಕಾಶ್ಮೀರ ಸಮಸ್ಯೆ''':2004 ರ ಅಂತ್ಯದ ವೇಳೆಗೆ ಕಾಶ್ಮೀರದಿಂದ ಭಾರತ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳಲು ಆರಂಭಿಸಿತು. ಆ ನಂತರದ ವರ್ಷದ ಮಧ್ಯಭಾಗದಲ್ಲಿ, ಶ್ರೀನಗರ-ಮುಜಫರಾಬಾದ್ ಬಸ್ ಸೇವೆಯನ್ನು ಉದ್ಘಾಟಿಸಲಾಯಿತು, 60 ವರ್ಷಗಳ ನಂತರ ಭಾರತೀಯ-ಆಡಳಿತ ಮತ್ತು ಪಾಕಿಸ್ತಾನ ಆಡಳಿತದ ಕಾಶ್ಮೀರ ಪ್ರದೇಶದ ಜನರ ನಡುವೆ ಸಂಪರ್ಕ ನಡೆಸಲು ಪ್ರಾರಂಭಿಸಲಾಯಿತು. ಆದಾಗ್ಯೂ, ಮೇ 2006 ರಲ್ಲಿ, ಇಸ್ಲಾಮಿಕ್ ಉಗ್ರಗಾಮಿ ಉಗ್ರರು 35 ಹಿಂದೂಗಳನ್ನು ಭಾರತೀಯ ಆಡಳಿತದ ಕಾಶ್ಮೀರದಲ್ಲಿ ಹಲವಾರು ತಿಂಗಳುಗಳವರೆಗೆ ಕ್ರೂರ ದಾಳಿಗಳಲ್ಲಿ ಕೊಂದುಹಾಕಿದರು.
*'''ಪ್ರಾಕೃತಿಕ ವಿಕೋಪ''':2004 ರ ಹಿಂದೂ ಮಹಾಸಾಗರದ ಒಳಗಿನ ಭೂಕಂಪನ ಮತ್ತು ಸುನಾಮಿ ಭಾರತೀಯ ಕಡಲ ತೀರಗಳು ಮತ್ತು ದ್ವೀಪಗಳನ್ನು ಧ್ವಂಸಮಾಡಿತು, ಸುಮಾರು 18,000 ಜನರನ್ನು ಸಾಯಿಸಿ 650,000 ಜನರನ್ನು ಸ್ಥಳಾಂತರಿಸಲಾಯಿತು. ಇಂಡೋನೇಷಿಯಾದ ಕರಾವಳಿ ತೀರದ ಪ್ರಬಲ ಭೂ/ಸಮುದ್ರತಳದ ಭೂಕಂಪನದಿಂದ ಸುನಾಮಿ ಉಂಟಾಯಿತು. ನಂತರ ಮುಂಬೈನ ಅತಿವೃಷ್ಠಿ ಪ್ರವಾಹಗಳು 1,000 ಕ್ಕಿಂತಲೂ ಹೆಚ್ಚು ಜನರನ್ನು ಸಾವಿಗೀಡುಮಾಡಿತು, ಮತ್ತು ಕಾಶ್ಮೀರ ಭೂಕಂಪನದಲ್ಲಿ 79,000 ಜನರು ಸಾವಿಗೀಡಾದರು.. ಇಂತಹ ನೈಸರ್ಗಿಕ ವಿಪತ್ತುಗಳು ಉಪಖಂಡವನ್ನು ಆ ಮುಂದಿನ ವರ್ಷದಲ್ಲಿ ಹೊಡೆದವು.<ref name="Bbc 2018"/>
:'''ಗ್ರಾಮೀಣ ಅಭಿವೃದ್ಧಿ ಸುಧಾರಣೆಗಳು:-'''
*2006 ರಲ್ಲಿ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ ಸರ್ಕಾರವು ಭಾರತದ ಅತಿದೊಡ್ಡ ಗ್ರಾಮೀಣ ಉದ್ಯೋಗ ಯೋಜನೆಗಳನ್ನು ಪ್ರಾರಂಭಿಸಿತು. 60 ದಶಲಕ್ಷ ಕುಟುಂಬಗಳನ್ನು ಬಡತನದಿಂದ ಪಾರುಮಾಡುವ ಗುರಿ ಹೊಂದಿತ್ತು.<ref>India Rising - Newsweek and The Daily Beast. Newsweek.com (5 March 2006). Retrieved on 12 July 2013.</ref><ref>Giridharadas, Anand (21 July 2005). "India welcomed as new sort of superpower". The New York Times. Retrieved 4 May 2010.</ref>
===ಪರಮಾಣು ಸಹಕಾರ ಒಪ್ಪಂದ===
*ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಜಾರ್ಜ್ ಡಬ್ಲ್ಯು. ಬುಷ್ ಅವರು ಮಾರ್ಚ್ 2006 ರಲ್ಲಿ ಭೇಟಿ ಮಾಡಿದರು. ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಭಾರತವು ಒಂದು ಪ್ರಮುಖ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದವು. ಪರಮಾಣು ಒಪ್ಪಂದದ ಪ್ರಕಾರ, ಸಂಯುಕ್ತ ಸಂಸ್ಥಾನವು ನಾಗರಿಕ ಪರಮಾಣು ತಂತ್ರಜ್ಞಾನವನ್ನು ಭಾರತಕ್ಕೆ ಕೊಡುವುದು, ಆ ಪರಮಾಣು ಕಾರ್ಯಕ್ರಮದ ಹೆಚ್ಚಿನ ಪರಿಶೀಲನೆಗೆ ಅಮೆರಿಕಕ್ಕೆ ಅವಕಾಶವಿರುವುದು. ನಂತರ ಅಮೆರಿಕ ಸಂಯುಕ್ತ ಸಂಸ್ಥಾನವು 30 ವರ್ಷಗಳಲ್ಲಿ ಕಾಲ ಮೊದಲ ಬಾರಿಗೆ ತಮ್ಮ ಪರಮಾಣು ರಿಯಾಕ್ಟರುಗಳನ್ನು ಮತ್ತು ಇಂಧನವನ್ನು ಭಾರತವು ಖರೀದಿಸಲು, ಅದರ ವಿವಾದಾತ್ಮಕ ಕಾನೂನು ಅನುಮೋದಿಸಿತು.
*ಜುಲೈ 2008 ರಲ್ಲಿ, ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ನ ಎಡಪಂಥೀಯ ಪಕ್ಷಗಳು ಪರಮಾಣು ಒಪ್ಪಂದದ ಬಗ್ಗೆ ವಿರೋಧಿಸಿ, ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡವು. ನಂತರ ಸಂಸತ್ತಿನಲ್ಲಿ ಬಹುಮತ ಸಾಬೀತು ಮತಯಾಚನೆಯಲ್ಲಿ ವಿಶ್ವಾಸಮತವನ್ನು ಕಾಂಗ್ರೆಸ್ ಒಕ್ಕೂಟ ಉಳಿಸಿಕೊಂಡಿತು. ವಿಶ್ವಾಸ ಮತದಾನದ ನಂತರ, ಹಲವಾರು ಎಡಪಂಥೀಯ ಮತ್ತು ಪ್ರಾದೇಶಿಕ ಪಕ್ಷಗಳು ಸರ್ಕಾರವನ್ನು ವಿರೋಧಿಸಲು ಹೊಸ ಒಕ್ಕೂಟವನ್ನು ರೂಪಿಸಿಕೊಂಡವು, ಯುಪಿಎ ಭ್ರಷ್ಟಾಚಾರದಿಂದ ದೋಷಪೂರಿತವಾಗಿದೆ ಎಂದು ಹೇಳಿತು. ಮೂರು ತಿಂಗಳೊಳಗೆ, ಯು.ಎಸ್. / ಅಮೇರಿಕದ ಕಾಂಗ್ರೆಸ್ ಈ ಒಪ್ಪಂದದ ಅನುಮೋದನೆಯನ್ನು ಮಾಡಿದ ನಂತರ, ಜಾರ್ಜ್ ಡಬ್ಲ್ಯು.ಬುಷ್ ಭಾರತದ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದರು, ಇದು ದೆಹಲಿಯೊಂದಿಗೆ ಅಮೆರಿಕನ್ ಪರಮಾಣು ವ್ಯಾಪಾರಕ್ಕೆ ಮೂರು ದಶಕಗಳ ನಿಷೇಧವನ್ನು ಅಮೇರಿಕ ಕೊನೆಗೊಳಿಸಿತು.<ref>["India profile - Timeline". Bbc.co.uk. 15 August 2018. Retrieved 15 August 2018.]</ref>
===ಭಾರತದ ಮೊದಲ ಮಹಿಳಾ ರಾಷ್ಟ್ರಾಧ್ಯಕ್ಷರು===
*'''[[ಪ್ರತಿಭಾ ಪಾಟೀಲ್]]''' (ಪ್ರತಿಭಾ ದೇವಿಸಿಂಗ್ ಪಾಟೀಲ್ )ಅವರು 2007 ರಲ್ಲಿ ರಾಷ್ಟ್ರಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದಾಗ ಭಾರತ ತನ್ನ ಮೊದಲ ಮಹಿಳಾ ರಾಷ್ಟ್ರಪತಿಯನ್ನು ಪಡೆದುಕೊಂಡಿತು. ನೆಹರು-ಗಾಂಧಿ ಕುಟುಂಬದೊಂದಿಗೆ ದೀರ್ಘಕಾಲದ ಸಂಬಂಧವನ್ನು ಹೊಂದಿದ್ದ ಪ್ರತಿಭಾ ಪಾಟೀಲ್ ಅವರು ಹೆಚ್ಚಿನ ಪ್ರಭಾವಶಾಲಿಯಲ್ಲದ ರಾಜಕಾರಿಣಿ. ಅವರು ರಾಜಸ್ಥಾನ ರಾಜ್ಯದ –ರಾಜ್ಯಪಾಲರಾಗಿದ್ದರು. ಸೋನಿಯಾ ಗಾಂಧಿಯವರ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆಯಾಗಿ ಹೊರಹೊಮ್ಮಿದರು.<ref>"Profile: Pratibha Patil". News.bbc.co.uk. 21 July 2007. Retrieved 15 August 2018</ref>
===2007 ರ ಸಂಜೋತಾ ಎಕ್ಸ್ಪ್ರೆಸ್ ಬಾಂಬ್ ದಾಳಿ===
*"2007 ರ ಸಂಜೋತಾ ಎಕ್ಸ್ಪ್ರೆಸ್ ಬಾಂಬ್ ದಾಳಿ"ಯು ಫೆಬ್ರವರಿ 18, 2007 ರಂದು ಸಂಜೋತಾ ಎಕ್ಸ್ಪ್ರೆಸ್ನಲ್ಲಿ, ದೆಹಲಿ, ಭಾರತ ಮತ್ತು ಪಾಕಿಸ್ತಾನದ ಲಾಹೋರ್ಅನ್ನು ಸಂಪರ್ಕಿಸುವ 'ವಾರಕ್ಕೆ ಎರಡು ದಿನ ರೈಲು ಸೇವೆ'ಯಲ್ಲಿ, ಮಧ್ಯರಾತ್ರಿ ಸಂಭವಿಸಿದ ಒಂದು ಭಯೋತ್ಪಾದಕ ದಾಳಿಯಾಗಿದೆ. ಎರಡು ರೈಲುಬೊಗಿಗಳಲ್ಲಿ ಬಾಂಬ್ಗಳನ್ನು ಇಡಲಾಗಿತ್ತು, ಎರಡೂ ಬೋಗಿಗಳು ಪ್ರಯಾಣಿಕರಿಂದ ತುಂಬಿದ್ದವು, ಭಾರತೀಯ ರೈಲು ಪಾಣಿಪತ್ ಬಳಿ 'ದಿವಾನಾ'ವನ್ನು ದಾಟಿದ ನಂತರವೇ ಬಾಂಬುಗಳನ್ನು ಸಿಡಿಸಲಾಯಿತು. ದಿವಾನಾ ದೆಹಲಿಯಿಂದ 80 ಕಿಲೋಮೀಟರ್ (50 ಮೈಲಿ) ಉತ್ತರದಲ್ಲಿದೆ. ನಂತರದ ಬೆಂಕಿಯಲ್ಲಿ ಅರವತ್ತೊಂಭತ್ತು ಜನರು ಸಾವನ್ನಪ್ಪಿದರು ಮತ್ತು ಇನ್ನೂ ಹೆಚ್ಚಿನ ಮಂದಿ ಗಾಯಗೊಂಡರು. ಸಾವುಕಂಡ 68 ರಲ್ಲಿ, ಬಹುತೇಕ ಜನರು ಪಾಕಿಸ್ತಾನಿ ನಾಗರಿಕರು. ಬಲಿಯಾದವರಲ್ಲಿ ಕೆಲವು ಭಾರತೀಯ ನಾಗರಿಕರೂ ಇದ್ದರು, ಮತ್ತು ಮೂರು ರೈಲ್ವೆ ಪೋಲೀಸರು ಸೇರಿದ್ದರು. ಈ ಧಾಳಿ ಮಾಜಿ ಭಾರತೀಯ ಸೇನಾಧಿಕಾರಿ ನೇತೃತ್ವದ ನೆರಳಿನಲ್ಲಿ ಹಿಂದೂ ಮೂಲಭೂತವಾದಿ ಗುಂಪು "ಅಭಿನವ್ ಭಾರತ"ಕ್ಕೆ ಸಂಬಂಧಿಸಿದೆ ಎಂದು ಊಹಿಸಲಾಗಿದೆ. ಮುಂದಿನ ಕೆಲವು ದಿನಗಳಲ್ಲಿ ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಹೊಸ ಆರೋಪಗಳನ್ನು ಸಲ್ಲಿಸಲಿದೆ. ಕಮಲ ಚೌಹಾಣ್ ಮತ್ತು ಅಮಿತ್ ಚೌಹಾಣ್ ಇಬ್ಬರು ಬಾಂಬರ್ಗಳು ಎಂದು ಲೋಕೇಶ್ ಶರ್ಮಾ ಮತ್ತು ರಾಜೇಂದ್ರ ಪೆಹಲ್ವಾನ್ ಅವರೊಂದಿಗೆ ಈ ನಾಲ್ಕು ಪೆಟ್ರೋಲ್ ಬಾಂಬುಗಳನ್ನು ರೈಲಿನಲ್ಲಿ ಹಾಕಲಾಗಿದೆ ಎಂದು ಹೇಳಿದ್ದಾರೆ.<ref>"Samjhauta express blast: Kamal Chouhan arrested for alleged role". Times of India. India. 12 February 2012. Retrieved 13 February 2012.</ref><ref>"India arrests key suspect in Samjhauta Express blast". Express Tribune. 12 February 2012. Retrieved 13 February 2012.</ref><ref>"NIA to name Samjhauta bombers". 8 August 2012.</ref><ref>"Samjhauta blasts: NIA seeks details of LeT financier Qasmani's role from US".</ref><ref>"Lt Col Purohit Not An Accused In Samjhauta Blast Case: National Investigation Agency". NDTV.com.</ref>
====ಚಂದ್ರಯಾನ:====
*ವಿಶೇಷ ಲೇಖನ:[[ಚಂದ್ರಯಾನ-೧]][[ಚಂದ್ರಯಾನ-೨]]
[[File:CY1 2007 (cropped).jpg|thumb|ಚಂದ್ರನ ಸಂಶೋಧನೆಯ ಉಪಕರಣ(CY1 2007)]]
*ಅಕ್ಟೋಬರ್ 2008 ರಲ್ಲಿ ಚಂದ್ರಯಾನ -1 ಎಂಬ ಮಾನವರಹಿತ ಚಂದ್ರನ ಸಂಶೋಧನೆಯನ್ನು ಮಾಡಲು ಚಂದ್ರನಿಗೆ ಭಾರತವು ಯಶಸ್ವಿಯಾಗಿ ಕಾರ್ಯಕ್ರಮವನ್ನು ಆರಂಭಿಸಿತು. ಹಿಂದಿನ ವರ್ಷದಲ್ಲಿ, ಭಾರತ ತನ್ನ ಮೊದಲ ವಾಣಿಜ್ಯ ಬಾಹ್ಯಾಕಾಶ ರಾಕೆಟ್ ಅನ್ನು ಇಟಲಿಯ ಉಪಗ್ರಹವನ್ನು ಹೊತ್ತೊಯ್ದಿತ್ತು. ವಿಜ್ಞಾನಿಗಳು ಇದನ್ನು ಅಕ್ಟೋಬರ್ 2008ರಲ್ಲಿ ಬಾಹ್ಯಾಕಾಶಕ್ಕೆ ಉಡಾಯಿಸಿದರು. ಇದು ಆಗಸ್ಟ್ 2009ರ ತನಕ ಕಾರ್ಯನಿರ್ವಹಿಸಿತ್ತು. ಈ ಯಾತ್ರೆಯಲ್ಲಿ ಚಂದ್ರನ ಉಪಗ್ರಹ ಮತ್ತು ಒಂದು ಇಂಪ್ಯಾಕ್ಟರ್ ಸಹ ಸೇರಿದ್ದವು. PSLVಯ ನವೀಕೃತ ಆವೃತ್ತಿಯಾದ PSLV C11 ಮೂಲಕ ಗಗನನೌಕೆಯನ್ನು 22 ಅಕ್ಟೋಬರ್ 2008ರಂದು 06:22 IST ಸಮಯದಲ್ಲಿ ಚೆನ್ನೈನಿಂದ 80 ಕಿಮೀ ಉತ್ತರದಲ್ಲಿರುವ, ಆಂಧ್ರ ಪ್ರದೇಶದನೆಲ್ಲೂರು ಜಿಲ್ಲೆಯ ಶ್ರೀಹರಿಕೋಟಾ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ಗಗನನೌಕೆಯನ್ನು ಉಡಾಯಿಸಲಾಯಿತು. ಚಂದ್ರನ ನೆಲವನ್ನು ಶೋಧಿಸಲು ಭಾರತವು ತನ್ನದೇ ಆದ ತಂತ್ರಜ್ಞಾನ ಸಂಶೋಧಿಸಿ ಅಭಿವೃದ್ಧಿಗೊಳಿಸಿದ್ದರಿಂದ ಚಂದ್ರಯಾನ ಯೋಜನೆಯಿಂದ ಭಾರತದ ಬಾಹ್ಯಾಕಾಶ ಯೋಜನೆಗೆ ಮಹತ್ವದ ಉತ್ತೇಜನ ಲಭಿಸಿತು. 8 ನವೆಂಬರ್ 2008ರಂದು ಚಂದ್ರಯಾನಕ್ಕೆ ತೆರಳಿದ ವಾಹನವನ್ನು ಚಂದ್ರನ ಕಕ್ಷೆಯಲ್ಲಿ ಯಶಸ್ವಿಯಾಗಿ ಅಳವಡಿಸಲಾಯಿತು<sup>[೪೯]</sup>
===2008 ರ ಮುಂಬಯಿ ದಾಳಿ===
*ವಿಶೇಷ ಲೇಖನ:[[2008ರ ಮುಂಬೈ ದಾಳಿ]]
{| class="wikitable"
|-
|[[File:Taj Mahal Palace Hotel at night.jpg|thumb|center|180px|ತಾಜ್ ಮಹಲ್ ಹೋಟೆಲ್ ರಾತ್ರಿ ಬೆಳಕಿನಲ್ಲಿ]]
|[[File:Taj mahal dedistorted.jpg|thumb|center|180px|ತಾಜ್ ಮಹಲ್ ಹೋಟೆಲ್ - ಹಾನಿಗೆ ಓಳಗಾದಾಗ,]]
|[[File:Bombaymapconfirmed attacks.png|thumb|right|180px|ಮುಂಬಯಿಯ ಮ್ಯಾಪು- ಧಾಳಿನೆಡೆದ ಪ್ರದೇಶ]]
|[[File:Mumbai Terror Protest.JPG|thumb|left|180px|ಮುಂಬೈ ಭಯೋತ್ಪಾದನೆಗೆ ಪ್ರತಿಭಟನೆ]]
|-
|}
*2008 ರ ಮುಂಬೈ ದಾಳಿಗಳು (26/11 ಎಂದು ಕೂಡ ಉಲ್ಲೇಖಿಸಲ್ಪಟ್ಟಿವೆ. ನವೆಂಬರ್ 2008 ರಲ್ಲಿ ನಡೆದ ಭಯೋತ್ಪಾದಕ ದಾಳಿಗಳನ್ನು ನೆಡೆಸಿದ ಗುಂಪು. ಪಾಕಿಸ್ತಾನದಲ್ಲಿ ನೆಲೆಗೊಂಡಿರುವ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಇ-ತೊಯ್ಬಾದ 10 ಸದಸ್ಯರು. ಮುಂಬೈಯಲ್ಲಿ ನಾಲ್ಕು ದಿನಗಳ ಕಾಲ 12 ಸಂಘಟಿತ ಶೂಟಿಂಗ್ ಮತ್ತು ಬಾಂಬ್ ದಾಳಿಯ ಸರಣಿಗಳನ್ನು ನಡೆಸಿದರು. ವ್ಯಾಪಕವಾಗಿ ಹರಡಿದ ಜಾಗತಿಕ ಖಂಡನೆಗೆ ಒಳಗಾದ ಈ ದಾಳಿಯು ಬುಧವಾರ, 2008 ನವೆಂಬರ್ 26 ರಂದು ಆರಂಭವಾಯಿತು ಮತ್ತು ಶನಿವಾರ, 29 ನವೆಂಬರ್ 2008 ರ ವರೆಗೂ ಮುಂದುವರೆಯಿತು. 164 ಜನರು ಮೃತಪಟ್ಟರು ಮತ್ತು 308 ಜನರು ಗಾಯಗೊಂಡರು <ref>"26/11 Mumbai Terror Attacks Aftermath: Security Audits Carried Out On 227 Non-Major Seaports Till Date". NDTV. 26 November 2017. Retrieved 7 December 2017.</ref>
*'''ಧಾಳಿಯ ಪ್ರದೇಶಗಳು''':ಛತ್ರಪತಿ ಶಿವಾಜಿ ಟರ್ಮಿನಸ್, ಒಬೆರಾಯ್ ಟ್ರೈಡೆಂಟ್, ತಾಜ್ ಪ್ಯಾಲೇಸ್ & ಟವರ್, ಲಿಯೋಪೋಲ್ಡ್ ಕೆಫೆ, ಕ್ಯಾಮಾ ಆಸ್ಪತ್ರೆ, ನಾರಿಮನ್ ಹೌಸ್ ಯಹೂದಿ ಸಮುದಾಯ ಕೇಂದ್ರ,ದಲ್ಲಿ ಮತ್ತು ದಕ್ಷಿಣ ಮುಂಬಯಿಯಲ್ಲಿ ಒಟ್ಟು ಎಂಟು ದಾಳಿಗಳು ಸಂಭವಿಸಿವೆ. ಮೆಟ್ರೊ ಸಿನೆಮಾ, ಮತ್ತು ಟೈಮ್ಸ್ ಆಫ್ ಇಂಡಿಯಾ ಕಟ್ಟಡ ಹಿಂದೆ ಒಂದು ಲೇನ್ ಇದೆ.- ಅಲ್ಲಿ ಮತ್ತು ಸೇಂಟ್ ಕ್ಸೇವಿಯರ್ ಕಾಲೇಜ್, ಮುಂಬೈ ಬಂದರು ಪ್ರದೇಶದ ಮಜಗಾವ್ನಲ್ಲಿ ಮತ್ತು ವಿಲೇ ಪಾರ್ಲೆನಲ್ಲಿ ಟ್ಯಾಕ್ಸಿಯಲ್ಲಿ ಸ್ಫೋಟ ಸಂಭವಿಸಿತು.<ref>["Tracing the terror route". The Indian Express. India. 10 December 2008.Archived from the original on 28 May 2009.]</ref> ನವೆಂಬರ್ 28 ರ ಮುಂಜಾನೆ, ತಾಜ್ ಹೋಟೆಲ್ ಹೊರತುಪಡಿಸಿ ಎಲ್ಲಾ ಸೈಟ್ ಗಳನ್ನು ಮುಂಬಯಿ ಪೋಲಿಸ್ ಡಿಪಾರ್ಟ್ಮೆಂಟ್ ಮತ್ತು ಭದ್ರತಾ ಪಡೆಗಳಿಂದ ವಶ ಪಡಿಸಿಕೊಂಡವು. ನವೆಂಬರ್ 29 ರಂದು, ಭಾರತದ ರಾಷ್ಟ್ರೀಯ ಭದ್ರತಾ ಸಿಬ್ಬಂದಿಯು (ಎನ್ಎಸ್ಜಿ) ಉಳಿದ ಆಕ್ರಮಣಕಾರರನ್ನು ಹೊರಹಾಕಲು 'ಆಪರೇಷನ್ ಬ್ಲ್ಯಾ ಕ್ ಸುಂಟರಗಾಳಿ' ಯನ್ನು ನಡೆಸಿತು; ತಾಜ್ ಹೋಟೆಲ್ನಲ್ಲಿ ಕೊನೆಯಲ್ಲಿ ಉಳಿದ ದಾಳಿಕೋರರ ಸಾವಿನ ನಂತರ ಅದು ಕೊನೆಗೊಂಡಿತು ಮತ್ತು ದಾಳಿಯನ್ನು ಕೊನೆಗೊಳಿಸಿತು.<ref>["Police declare Mumbai siege over". BBC. 29 November 2008]</ref>
*ಸೆರೆಸಿಕ್ಕಿದ ಅಜ್ಮಲ್ ಕಸಾಬ್ ಈ ದಾಳಿಕೋರರು ಲಷ್ಕರ್-ಎ-ತೊಯ್ಬಾ, ಸದಸ್ಯರು ಎಂದು ಬಹಿರಂಗಪಡಿಸಿದರು. ಆಕ್ರಮಣಕಾರರು ಪಾಕಿಸ್ತಾನದಿಂದ ಬಂದಿದ್ದಾರೆ ಮತ್ತು ಅವರ ನಿಯಂತ್ರಕರು ಪಾಕಿಸ್ತಾನದಲ್ಲಿದ್ದಾರೆ ಎಂದು ಭಾರತ ಸರ್ಕಾರ ಹೇಳಿತು. 7 ಜನವರಿ 2009 ರಂದು ದಾಳಿಯ ಏಕೈಕ ಬದುಕುಳಿದ ಅಪರಾಧಿ ಪಾಕಿಸ್ತಾನದ ಪ್ರಜೆಯು ಮತ್ತು ಪಾಕಿಸ್ತಾನದ ನಾಗರೀಕರಾಗಿದ್ದ ಎಂದು ಪಾಕಿಸ್ತಾನ ದೃಢಪಡಿಸಿತು. 9 ಏಪ್ರಿಲ್ 2015 ರಂದು, ದಾಳಿಯ ಪ್ರಮುಖ ನಾಯಕನಾಗಿದ್ದ. ಜಾಕಿರ್ ರೆಹಮಾನ್ ಲಖ್ವಿ ಪಾಕಿಸ್ತಾನದ ₨ 200,000 (US $ 1,900) ನ ಖಾತರಿಯ ಬಾಂಡ್ಗಳ ಆಧಾರದಮೇಲೆ ಜಾಮೀನು ಪಡೆದು ಬಿಡುಗಡೆ ಮಾಡಿತು.<ref>"Lakhvi gets bail, again". Dawn, Pakistan. Retrieved 9 January 2015.</ref>
====ನಿರಪರಾಧಿತ್ವ====
----
*ಜುಲೈ 2009 ರಲ್ಲಿ, ದೆಹಲಿ ಹೈಕೋರ್ಟ್ ಒಪ್ಪಿಗೆ ಸಲಿಂಗಕಾಮ ಲೈಂಗಿಕತೆಯನ್ನು ಅಪರಾಧವಲ್ಲ ಎಂದು ನಿರ್ಣಯಿಸಿತು, ಇದು ಬ್ರಿಟಿಷ್ ರಾಜ್-ಯುಗದ ಕಾನೂನು, ಭಾರತೀಯ ದಂಡ ಸಂಹಿತೆಯ ವಿಭಾಗ 377 ರನ್ನು ಅಸಂವಿಧಾನಿಕ ಎಂದು ಘೋಷಿಸಿತು.<ref>"Gay sex decriminalised in India". BBC. 2009-07-02. Retrieved 2009-07-02</ref>
==2009 ರ ಚುನಾವಣೆ - ಮತ್ತೆ ಯುಪಿಯೆ ಆಡಳಿತ==
*'''13 ನೇ ಪ್ರಧಾನ ಮಂತ್ರಿ''':: [[ಮನಮೋಹನ್ ಸಿಂಗ್]]::(ಜನನ 1932) ಪಕ್ಷ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್;(ಯುಪಿಎ) ದಿ.22 ಮೇ 2004 ರಿಂದ ಮೇ 22, 2009;+ 26 ಮೇ 2014 ರ ವರೆಗೆ; 10 ವರ್ಷಗಳು, 4 ದಿನಗಳು.
*'''13 ನೇ ಅಧ್ಯಕ್ಷರು::[[ಪ್ರಣಬ್ ಮುಖೆರ್ಜೀ|ಪ್ರಣಬ್ ಮುಖರ್ಜಿ]]''';(1935-) (ಪಕ್ಷ:[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]]) ದಿ.25 ಜುಲೈ 2012 ರಿಂದ 25 ಜುಲೈ 2017 ರ ವರೆಗೆ, 60 ತಿಂಗಳು.
*[[೨೦೦೯ರ ಭಾರತದ ಸಾರ್ವತ್ರಿಕ ಚುನಾವಣೆ]]
{| class="wikitable"- align="right"
|-
|[[File:Manmohansingh04052007.jpg|thumb|120px|[[ಮನಮೋಹನ ಸಿಂಗ್]]- ಪ್ರಧಾನಿ: ಯುಪಿಯೆ]]
|[[File:Lal Krishna Advani 2008-12-4.jpg|thumb|180px|[[ಎಲ್. ಕೆ. ಅಡ್ವಾಣಿ|ಎಲ್.ಕೆ.ಅದ್ವಾನಿ]]: ಬಿಜೆಪಿ; ವಿರೋಧಪಕ್ಷದ ನಾಯಕ]]
|-
|[[File:PrakashKarat cropped.jpg|thumb|120px|ಪ್ರಕಾಶ್ ಕಾರಟ್ - ಸಿ.ಪಿ.ಐ.(ಎಮ್); ಮೂರನೇ ಬಣ]]
|[[File:Amar Singh at the India Economic Summit 2008 cropped.jpg|thumb|120px|ಅಮರಸಿಂಗ್ ಸಮಾಜವಾದಿ ಪಕ್ಷ.ನಾಲ್ಕನೇ ಬಣ]]
|}
*2009 ರಲ್ಲಿ ನಡೆದ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಗಮನಾರ್ಹವಾಗಿ ಕಾಂಗ್ರೆಸ್ ಒಕ್ಕೂಟ (ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್) 262 ಸ್ಥಾನಗಳನ್ನು ಗೆದ್ದುಕೊಂಡಿತು.ಅದರಲ್ಲಿ ಕಾಂಗ್ರೆಸ್ ಒಂದೇ 206 ಸ್ಥಾನಗಳನ್ನು ಗೆದ್ದಿತು. ಬಿಜೆಪಿ ಒಕ್ಕೂಟ (ನ್ಯಾಶನಲ್ ಡೆಮೋಕ್ರಾಟಿಕ್ ಅಲಿಯನ್ಸ್) 159 ಸ್ಥಾನಗಳನ್ನು ಮಾತ್ರಾ ಗೆದ್ದಿತು. ಉಳಿದ ಸ್ಥಾನಗಳು ಮೂರನೆಯ ಬಣ ಮತ್ತು ಇತರರಿಗೆ ಸೇರಿದವು. ಕಾಂಗ್ರೆಸ್ ಸರ್ಕಾರ ರಚಿಸಿದರೂ ಸರ್ಕಾರವಾಗಿ ಕೆಲವು ಪಕ್ಷಗಳ ಹೊರಗಿನ ಬೆಂಬಲದಿಂದ ಆಡಳಿತ ನೆಡೆಸುವಂತಾಯಿತು. 543 ಸದಸ್ಯರಲ್ಲಿ 322 ಸದಸ್ಯರ ಬೆಂಬಲದಿಂದ ಯುಪಿಎ ಒಂದು ಅನುಕೂಲಕರ ಬಹುಮತವನ್ನು ಒಟ್ಟುಗೂಡಿಸಲು ಸಾಧ್ಯವಾಯಿತು.
*'''ಒಂದನೇ ಬಣ:''':-ಭಾರತೀಯ ರಾಷ್ಟ್ರೀಯ ಕಾಂಗ್ರೆಸ್-206;ಅಖಿಲ ಭಾರತ ತೃಣಮೂಲ ಕಾಂಗ್ರೆಸ್-19;ದ್ರಾವಿಡ ಮುನ್ನೇತ್ರ ಕಳಗಂ-18;ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ-9;ರಾಷ್ಟ್ರೀಯ ಸಮ್ಮೇಳನ-3;ಜಾರ್ಖಂಡ್ ಮುಕ್ತಿ ಮೋರ್ಚಾ-2;ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್-2;ವಿತುತಲೈ ಚಿರುತಿಗಲ್ ಕಚಿ-1;ಕೇರಳ ಕಾಂಗ್ರೆಸ್ (ಮಣಿ)-1;ಅಖಿಲ ಭಾರತ ಮಜ್ಲಿಸ್-ಇ-ಇಥೇಹಾದುಲ್ ಮುಸಲ್ಮೀನ್-1.('''ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್''') + '''ಹೊರಗಿನಿಂದ ಬೆಂಬಲ''':ಬಹುಜನ ಸಮಾಜ ಪಕ್ಷ-21;ಜನತಾ ದಳ (ಸೆಕ್ಯುಲರ್)-3;ನಾಗಾಲ್ಯಾಂಡ್ ಪೀಪಲ್ಸ್ ಫ್ರಂಟ್-1;ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್-1;ಸ್ವಾಭಿಮಾನಿ ಪಕ್ಷ-1;ಬಹುಜನ್ ವಿಕಾಸ್ ಅಗಾಡಿ-1;ಸಿಕ್ಕಿಂ ಡೆಮೋಕ್ರಟಿಕ್ ಫ್ರಂಟ್-1;
*'''ಎರಡನೇ ಬಣ:''':-ಭಾರತೀಯ ಜನತಾ ಪಕ್ಷ-116;ಜನತಾ ದಳ (ಯುನೈಟೆಡ್)-20;ಶಿವಸೇನೆ-11;ರಾಷ್ಟ್ರೀಯ ಲೋಕ ದಳ-5;;ಶಿರೋಮಣಿ ಅಕಾಲಿ ದಳ-4;ತೆಲಂಗಾಣ ರಾಷ್ಟ್ರ ಸಮಿತಿ-2;ಅಸ್ಸಾಂ ಗನಾ ಪರಿಷತ್-1.('''ನ್ಯಾಶನಲ್ ಡೆಮೋಕ್ರಾಟಿಕ್ ಅಲಿಯನ್ಸ್)'''
*'''ಮೂರನೇ ಬಣ:''':-ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ)-16;ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ -4;ಕ್ರಾಂತಿಕಾರಿ ಸಮಾಜವಾದಿ ಪಕ್ಷ-2;ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್-2;ಬಹುಜನ ಸಮಾಜ ಪಕ್ಷ-21;ಬಿಜು ಜನತಾ ದಳ-14; ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ-9;ತೆಲುಗು ದೇಶಂ ಪಕ್ಷ-6;ಜನತಾ ದಳ (ಸೆಕ್ಯುಲರ್)3;ಮರೂಲಾರಚಿ ದ್ರಾವಿಡ ಮುನ್ನೇತ್ರ ಕಳಗಂ-1;ಹರಿಯಾಣ ಜನಿತ್ ಕಾಂಗ್ರೆಸ್-1. ('''ಎಡ ಪಕ್ಷಗಳು''')
*'''ನಾಲ್ಕನೇ ಬಣ:''':-ಸಮಾಜವಾದಿ ಪಕ್ಷ-23;ರಾಷ್ಟ್ರೀಯ ಜನತಾ ದಳ-;4;ಲೋಕ ಜನಶಕ್ತಿ ಪಾರ್ಟಿ-೦
*'''ಇತರೆ :'''ಅಸ್ಸಾಂ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್-1;ಜಾರ್ಖಂಡ್ ವಿಕಾಸ್ ಮೋರ್ಚಾ (ಪ್ರಜಾತಂತ್ರಿಕ್)-1;ನಾಗಾಲ್ಯಾಂಡ್ ಪೀಪಲ್ಸ್ ಫ್ರಂಟ್-1;ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್-1;ಸ್ವಾಭಿಮಾನಿ ಪಕ್ಷ-1;ಬಹುಜನ್ ವಿಕಾಸ್ ಅಗಾಡಿ-1;ಸಿಕ್ಕಿಂ ಡೆಮೋಕ್ರಟಿಕ್ ಫ್ರಂಟ್-1;ಸ್ವತಂತ್ರರು-9;<ref>Performance of National Parties" (PDF). General Elections, 2009 (15th LOK SABHA). Election Commission of India. Retrieved 2014-02-06.</ref>
===ಆಡಳಿತ===
*ಕಾಗ್ರೆಸ್ ನೇತ್ರತ್ವದ ನೇತೃತ್ವದ ಸರ್ಕಾರ ಭ್ರಷ್ಟಾಚಾರದ ಅನೇಕ ಆರೋಪಗಳನ್ನು ಎದುರಿಸಿತು. ಆದರೆ ಅವು ಯಾವುವೂ ನ್ಯಾಯಾಲಯದಲ್ಲಿ ೨೦೧೪ ರ ವರೆಗೂ ರುಜುವಾತು ಆಗದಿದ್ದರೂ ಜನಪ್ರಿಯತೆ ಕುಸಿಯಿತು. ಈ ಎರಡನೇ ಅವಧಿಯಲ್ಲಿ ಹಣದುಬ್ಬರವು ಸಾರ್ವಕಾಲಿಕ ಎತ್ತರಕ್ಕೆ ಏರಿತು, ಮತ್ತು ಆಹಾರ ಪದಾರ್ಥಗಳ ಹೆಚ್ಚುತ್ತಿರುವ ಬೆಲೆಗಳು ವ್ಯಾಪಕವಾದ ಆಂದೋಲನಕ್ಕೆ ಕಾರಣವಾದವು. ಆಧಾರವಿಲ್ಲದ ಭ್ರಷ್ಟಾಚಾರದ ಅನೇಕ ಆರೋಪಗಳಿಂದ ಜನಪ್ರಿತೆ ಕುಸಿಯಿತು. ಪ್ರಧಾನಿಯಾಗಿ ಮುಂದುವರಿದ [[ಮನಮೋಹನ ಸಿಂಗ್]] ಉತ್ತಮ ಆರ್ಥಿಕ ತಜ್ಞರಾದರೂ ಗ್ರಾಮೋದ್ಯೊಗ- ನರೇಗಾ ಯೋಜನೆ; ಬಡತನ ನಿವಾರಣೆ, ನಿರುದ್ಯೊಗ ನಿವಾರಣೆ ಮೊದಲಾದ ಯೋಜನೆಗಳನ್ನು ಸಮರ್ಥವಾಗಿ ತಂದರು ವಾಗ್ಮಿಯೂ ಮಾತುಗಾರರೂ ಅಲ್ಲದ ಸಭ್ಯರಾದ ಸಿಂಗ್ ವಿರೋಧಿಗಳಿಂದ 'ಮೌನಿ' ಪ್ರಧಾನಿ ಎಂಬ ಟೀಕೆಗೆ ಒಳಗಾದರು.<ref>Majumdar, Sanjoy (10 November 2009). "Frontier town venerates Dalai Lama". BBC News.</ref>
*ಭಾರತವು 21 ನೇ ಶತಮಾನದ ಆದಿಯಲ್ಲಿ ನಕ್ಸಲೀಯ-ಮಾವೊವಾದಿ ಬಂಡುಕೋರರನ್ನು ಎದುರಿಸುತ್ತಿದೆ. ಇದು ಮತ್ತು ಇತರ ಭಯೋತ್ಪಾದಕ ಉದ್ವಿಗ್ನತೆಗಳು- ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತು ಹೊರಗೆ ಇರುವ ಇಸ್ಲಾಮಿ ಭಯೋತ್ಪಾದಕ ಪ್ರಚಾರಗಳು ಮತ್ತು ಭಾರತದ ಈಶಾನ್ಯದಲ್ಲಿ ಭಯೋತ್ಪಾದನೆ ಇವು ಭಾರತವು ಎದರಿಸಿತ್ತಿರುವ "ಅತಿದೊಡ್ಡ ಆಂತರಿಕ ಭದ್ರತಾ ಸವಾಲು", ಎಂದು ಪ್ರಧಾನ ಮಂತ್ರಿ [[ಮನಮೋಹನ್ ಸಿಂಗ್]] ಹೇಳಿದರು. ಮುಂಬೈ, ನವದೆಹಲಿ, ಜೈಪುರ, ಬೆಂಗಳೂರು, ಮತ್ತು ಹೈದರಾಬಾದ್ ಮುಂತಾದ ಪ್ರಮುಖ ನಗರಗಳಲ್ಲಿ ಬಾಂಬ್ ಸ್ಫೋಟಗಳೊಂದಿಗೆ ಭಯೋತ್ಪಾದನೆ ಭಾರತದಲ್ಲಿ ಹೆಚ್ಚಾಗಿದೆ. ಹೊಸ ಸಹಸ್ರಮಾನದಲ್ಲಿ, ಭಾರತವು ಅನೇಕ ದೇಶಗಳೊಂದಿಗೆ ಮತ್ತು ಯುನೈಟೆಡ್ ಸ್ಟೇಟ್ಸ್, ಯುರೋಪಿಯನ್ ಯೂನಿಯನ್, ಇಸ್ರೇಲ್ ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಸೇರಿದಂತೆ ವಿದೇಶಿ ಸಂಘಟನೆಗಳೊಂದಿಗಿನ ಸಂಬಂಧಗಳು ಸುಧಾರಿಸಿದವು. '''ಭಾರತದ ಆರ್ಥಿಕತೆ ಬಹಳ ವೇಗವಾಗಿ ಬೆಳೆಯುತ್ತಿದೆ. ಭಾರತವನ್ನು ಇದೀಗ ಜಗತ್ತಿನ ಸಂಭಾವ್ಯ ಶಕ್ತಿಶಾಲಿಯಾಗಿ ದೇಶವನ್ನಾಗಿ ನೋಡಲಾಗುತ್ತಿದೆ.''' ಎಂದು ಬಿಬಿಸಿ ವರದಿ ಮಾಡಿತು.<sup>[೬೫]</sup>
*'''[[ಅರುಣಾಚಲ ಪ್ರದೇಶ]]'''
[[File:Tawang Monastery (Tibetan Buddhist).jpg|thumb|360px|ಅರುಣಾಚಲ ಪ್ರದೇಶದ ತವಾಂಗ್ನ ದೊಡ್ಡ ಮಠ,]]
*ಅರುಣಾಚಲ ಪ್ರದೇಶದ ತವಾಂಗ್ ಮಠ, ಟಿಬೆಟ್ಟಿನ ಲಾಸಾದಲ್ಲಿರುವ ಪೊಟಾಲಾ ಅರಮನೆಯ ನಂತರ ಭಾರತದ ಅತಿದೊಡ್ಡ ಮಠವಾಗಿದೆ ಮತ್ತು ವಿಶ್ವದ ಎರಡನೆಯ ಅತಿ ದೊಡ್ಡ ಮಠವಾಗಿದೆ. ಟಿಬೆಟಿಯನ್ ಬೌದ್ಧಧರ್ಮದ ಕೆಲವು ಧಾರ್ಮಿಕ ಕೇಂದ್ರಗಳಲ್ಲಿ ಇದೂ ಒಂದಾಗಿದೆ, ಇದು ಚೀನಾದ ಮಾವೋನ ಸಾಂಸ್ಕೃತಿಕ ಕ್ರಾಂತಿಯಿಂದ ಯಾವುದೇ ಹಾನಿಯಾಗದಂತೆ ರಕ್ಷಿಸಲ್ಪಟ್ಟಿದೆ. <sup>[೫೮]</sup><ref>"Profile: India's Maoist rebels". Bbc.co.uk. 4 March 2011. Retrieved 15 August 2018.</ref>
*ದಿ.8 ನವೆಂಬರ್ 2009 ರಂದು, ಅರುಣಾಚಲಪ್ರದೇಶದ ಸಂಪೂರ್ಣ ಸ್ವಾಮ್ಯವನ್ನು ತಾನು ಹೊಂದಿರುವುದಾಗಿ ಹೇಳುವ ಚೀನಾದ ಪ್ರಬಲ ಪ್ರತಿಭಟನೆಗಳನ್ನು ಅಲಕ್ಷಿಸಿ 14 ನೆಯ [[ದಲೈ ಲಾಮಾ]] [[ಅರುಣಾಚಲ]] ಪ್ರದೇಶದ ತವಾಂಗ್ ಮಠವನ್ನು ಭೇಟಿ ಮಾಡಿದರು, ಇದು ಆ ಪ್ರದೇಶದ ಜನರಿಗೆ ಒಂದು ಸ್ಮಾರಕವಾದ ಘಟನೆಯಾಗಿತ್ತು, ಮತ್ತು ಆ ಆಶ್ರಮದ ಮಠದ ಮುಖ್ಯಗುರು ವೈಭವ ಮತ್ತು ಅಬ್ಬರದಿಂದ ಮತ್ತು ಹೆಚ್ಚು ಉತ್ಸಾಹಭರಿತ ಆಕರ್ಷಣೆಯಿಂದ ಇವರನ್ನು ಸ್ವಾಗತಿಸಿದರು. [<ref>Richardson 1984, p. 210.</ref>]
===2010 ರ ದಶಕ===
*2010 ರ ಕಾಮನ್ವೆಲ್ತ್ ಕ್ರೀಡಾಕೂಟ:[[ಕಾಮನ್ ವೆಲ್ತ್|ಕಾಮನ್ವೆಲ್ತ್ ಗೇಮ್ಸ್]]
[[File:Commonwealth-Games-2010-Opening-Ceremony.jpg|thumb|ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ (ದೆಹಲಿ) 2010 ರ ಕಾಮನ್ವೆಲ್ತ್ ಗೇಮ್ಸ್ ಉದ್ಘಾಟನಾ ಸಮಾರಂಭ.]]
*2010 ರ ಕಾಮನ್ವೆಲ್ತ್ ಕ್ರೀಡಾಕೂಟವು ಅಧಿಕೃತವಾಗಿ XIX( ಕಾಮನ್ವೆಲ್ತ್ ಗೇಮ್ಸ್ ಎಂದು ಕರೆಯಲ್ಪಡುತ್ತದೆ. ಸಾಮಾನ್ಯವಾಗಿ ‘ದೆಹಲಿ 2010‘ ಎಂದು ಕರೆಯಲ್ಪಡುತ್ತದೆ, ಇದು ಭಾರತದ ದೆಹಲಿಯಲ್ಲಿ ದಿ.3 ರಿಂದ 14 ಅಕ್ಟೋಬರ್ 2010 ರವರೆಗೆ ನಡೆದ ಅಂತರಾಷ್ಟ್ರೀಯ ಬಹು ದೊಡ್ಡ ಕ್ರೀಡಾಕೂಟವಾಗಿತ್ತು. 71 ಕಾಮನ್ವೆಲ್ತ್ ರಾಷ್ಟ್ರಗಳ ಒಟ್ಟು 6081 ಕ್ರೀಡಾಪಟುಗಳು ಮತ್ತು 21 ಕ್ರೀಡಾಕೂಟ ಮತ್ತು 272 ಘಟನೆಗಳಲ್ಲಿ ಸ್ಪರ್ಧೆಗೆ ವ್ಯವಸ್ಥೆಯಾಗಿತ್ತು., ಇದು ಇಲ್ಲಿಯವರೆಗಿನ ಅತ್ಯಂತ ದೊಡ್ಡ ಕಾಮನ್ವೆಲ್ತ್ ಕ್ರೀಡಾಕೂಟವಾಗಿದೆ. ಇದು ದೆಹಲಿಯಲ್ಲಿ ಮತ್ತು ಭಾರತದಲ್ಲಿ ನಡೆದ ಅತಿದೊಡ್ಡ ಅಂತರರಾಷ್ಟ್ರೀಯ ಬಹು-ಕ್ರೀಡಾಕೂಟವಾಗಿದೆ, 1951 ಮತ್ತು 1982 ರಲ್ಲಿ ನೆಡೆದ ಏಷಿಯನ್ ಗೇಮ್ಸ್ ಗಳನ್ನು ಮೀರಿಸಿತು. ಆರಂಭದ ಮತ್ತು ಮುಕ್ತಾಯದ ಸಮಾರಂಭಗಳು ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಿತು.
*ಇದೇ ಮೊದಲ ಬಾರಿಗೆ ಕಾಮನ್ವೆಲ್ತ್ ಕ್ರೀಡಾಕೂಟವು ಭಾರತದಲ್ಲಿ ನಡೆಯಿತು ಮತ್ತು ಎರಡನೇ ಬಾರಿಗೆ 1998 ರಲ್ಲಿ ಮಲೇಶಿಯಾದ ಕೌಲಾಲಂಪುರ್ ನಂತರ ಏಷ್ಯಾದಲ್ಲಿ ನಡೆದವು. ಒಂದು ಕಾಮನ್ವೆಲ್ತ್ ಗಣರಾಜ್ಯವು ಮೊದಲ ಬಾರಿಗೆ ಆಟಗಳನ್ನು ಆಯೋಜಿಸಿತು.
*'''ಇದು ಅಂತರ ರಾಷ್ಟ್ರಿಯ ಮಟ್ಟದ ವ್ಯವಸ್ಥೆಗಳನ್ನುಳ್ಳ 70,000 ದಿಂದ 80,000 ಕೋಟಿ ರೂಪಾಯಿಯ ಅಧಿಕ ವೆಚ್ಚದ ಕ್ರೀಡಾಕೂಟ. ದಿ.14 ನವೆಂಬರ್ 2003 ರಲ್ಲಿ ವಾಜಪೇಯಿ ಯವರ ಎನ್.ಡಿ.ಎ. ಸರ್ಕಾರವು ಒಲಂಪಿಕ್ ಸಭೆಯಲ್ಲಿ ಮತದಾನದ ಎರಡನೆಯ ಸುತ್ತಿನಲ್ಲಿ ತನ್ನ ಬಿಡ್ನಲ್ಲಿ ತಾನು ಭಾರತದಲ್ಲಿ ಕ್ರೀಡಾಕೂಟ ನೆಡಸುವುದಾಗಿ ಮೇಲಾಟದಲ್ಲಿ ಗೆದ್ದು ಒಪ್ಪಿತು. ಇದರಲ್ಲಿ ಭಾಗವಹಿಸುವ ಪ್ರತಿ ದೇಶಕ್ಕೆ ವಿಮಾನದ ಟಿಕೆಟ್ಗಳು, ಊಟ, ವಸತಿ ಮತ್ತು ಸಾರಿಗೆಯೊಂದಿಗೆ ಅಮೆರಿಕಾದ $100,000 (ಡಾಲರ್)ನ್ನು ಭಾಗವಹಿಸುವ ದೇಶಕ್ಕೆ ಕೊಡುವ ಭರವಸೆಯ ಷರತ್ತನ್ನು ನ್ನು ಹೊಂದಿತ್ತು.(ಪ್ರತಿ ದೇಶಕ್ಕೆ 6 ಕೋಟಿ ರೂ ಒಟ್ಟು ಸುಮಾರು 40,000 ಕೋಟಿಗಳನ್ನು ಭಾಗವಹಿಸುವ ದೇಶಗಳಿಗೆ ಕೊಡಬೇಕಾಗುವುದು. ಊಟ ವಸತಿ ಪ್ರಯಾಣ ವೆಚ್ಚ ಬೇರೆ.) ಆದರೆ ಭಾರತದ ಜಿಪುಣ ಮತ್ತು ಅಸೂಯೆಯ ರಾಜಕಾರಣಿಗಳು ನಂತರ ವ್ಯವಸ್ಥಾಪಕರ ಮೇಲೆ ವೆಚ್ಚ ಅತಿಯಾಯಿತೆಂದು ಅಪವಾದ ಹೇರಲು ಆರಂಭಿಸಿದರು. ಅದರ ಯಾವುದೋ ಹಣಕಾಸು ಉಪಸಮಿತಿ ೧೦೦- ೨೦೦ ಕೋಟಿ ರೂ.ಗಳ ಅಧಿಕ ಬೆಲೆಗೆ ಕ್ರೀಡಾ ಸಾಮಗ್ರಿ ಕೊಂಡುದನ್ನು ವಿರೋಧಪಕ್ಷಗಳು ೮೦,೦೦೦ ಕೋಟಿ ಹಗರಣ ಎಂದು ಪ್ರಚಾರ ಮಾಡಿದವು. ಸಿದ್ಧತೆಯನ್ನು ತಡವಾಗಿ ಆರಂಭ ಮಾಡಿ ಸಲಕಾಲದಲ್ಲಿ ಮುಗಿಸಲು ಹಗಲು ರಾತ್ರಿ ಕೆಲಸಮಾಡಿಸಿದ್ದಕ್ಕಾಗಿ ಮಾನವಹಕ್ಕು ಆಯೋಗಕ್ಕೆ 'ಕೆಲಸಗಾರರ ಶೋಷಣೆ' ಎಂದು ದೂರು ಕೊಟ್ಟರು, ಸಕಾಲದಲ್ಲಿ ಆರಂಭೊತ್ಸವ ಮಾಡಿ ವಿದೇಶಗಳಿಂದ ಹೊಗಳಿಕೆ ಗಳಿಸಿದರೂ ವಿರೋಧಿಗಳ ಗುಂಪು ಕಲ್ಮಾಡಿಯವರು ಸ್ವಾಗತಿಸುವಾಗ ಅವಮಾನಿಸಿ ಕೂಗಿದವು. ಎಲ್ಲದಕ್ಕೂ ಜವಾಬ್ದಾರರೆಂದು ಕೊನೆಗೆ ಅವರನ್ನು ಬಂದಿಸಿದಾಗ ಅವರು ಜಾಮೀನಿನ ಮೇಲೆ ಬಿಡುಗಡೆ ಪಡೆದರು. ಇದು ಭಾರತದ ಅಂತರ ರಾಷ್ಟ್ರಿಯ ಕ್ರೀಡಾ ಸಂಘಟನೆಯ ಸ್ಥಿತಿ. '''<ref>"Commonwealth Games: Corruption and Pride, a debate". Theworldreporter.com. 29 September 2010. Retrieved 14 January 2011.</ref><ref>[https://timesofindia.indiatimes.com/city/delhi/Biggest-ever-Commonwealth-Games-begins-in-Delhi/articleshow/6678262.cms?referral=PM Biggest-ever-Commonwealth-Games-begins-in-Delhi]</ref>
[[File:Delhi 2010 commonwealth games organizing committee head office.jpg|thumb|left|OC-ಕಾಮನ್ವೆಲ್ತ್ ಮುಖ್ಯ ಕಟ್ಟಡ]]
[[File:Jawaharlal Nehru Stadium CWG opening ceremony.jpg|thumb| ಜವಾಹರಲಾಲ್ ನೆಹರು ಕ್ರೀಡಾಂಗಣ, [[ನವ ದೆಹಲಿ]] ಕ್ರೀಡಾಕೂಟದ ಮುಖ್ಯ ಸ್ಥಳ,]]
* 2003 ರಲ್ಲಿ ಎನ್ಡಿಎ ಸರ್ಕಾರ ನೆಡೆಸಲು ಒಪ್ಪಿದ್ದ ಈ ಕ್ರೀಡಾ ಕೂಟಕ್ಕೆ ಭಾರತದ ಸರ್ಕಾರದ ಮಾಜಿ ಕಾರ್ಯದರ್ಶಿ ಜರ್ನೈಲ್ ಸಿಂಗ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕಗೊಂಡರು ಮತ್ತು ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಸುರೇಶ್ ಕಲ್ಮಾಡಿ ಅವರು ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡರು. ಅವರು 2006 ರಿಂದ ಆಗಬೇಕಾದ ಪೂರ್ವ ಸಿದ್ಧತೆ ಇಲ್ಲದೆ ಎರಡೇ ವರ್ಷದಲ್ಲಿ ಅಂತರ ರಾಷ್ಟ್ರೀಯಮಟ್ಟದ ಸಿದ್ಧತೆಗಳನ್ನು ಯಶಸ್ವಿಯಾಗಿ ಅವಸರದಲ್ಲಿ ಮಾಡಿದರು. ಆ ಸಮಯದಲ್ಲಿ ಕೆಲವು ಸಮಿತಿಗಳ ಮೇಲೆ ಹಣದ ದುರುಪಯೋಗದ ದೂರುಗಳು ಇದ್ದರೂ ಕಲ್ಮಾಡಿಯವರು ಸಕಾಲದಲ್ಲಿ ಕಾರ್ಯಕ್ರಮ ನೆಡೆಸುವುದಾಗಿ ಭರವಸೆ ಇತ್ತರು. ಮ.ಶಂ.ಐಯರ್ ಕ್ರೀಡಾ ಮಂತ್ರಿಗಳೇ ಇಷ್ಟು ದೊಡ್ಡಮೊತ್ತದ ಕ್ರೀಡಾಕೂಟ ಭಾರತಕ್ಕೆ ಅಗತ್ಯವೇ ಎಂದು ನಿರುತ್ಸಾಹ ತೊರಿದರು.<ref>The Hindu : India to host 2010 Commonwealth Games". http://www.thehindu.com. Retrieved 2017-10-01.</ref><ref>[https://www.theage.com.au/sport/new-delhi-to-host-2010-commonwealth-games-20031114-gdwqo2.html New Delhi to host 2010 Commonwealth Games;14 November 2003]</ref>
====ಕ್ರೀಡಾ ಫಲಿತಾಂಶ====
*ಅಂತಿಮ ಪದಕ ಪಟ್ಟಿಯಲ್ಲಿ ಆಸ್ಟ್ರೇಲಿಯಾವು 78 ಚಿನ್ನದ ಪದಕಗಳನ್ನು ಮತ್ತು 177 ಅತ್ಯಧಿಕ ಪದಕಗಳನ್ನು ಹೊಂದಿತು. ಆತಿಥ್ಯಮಾಡಿದ ರಾಷ್ಟ್ರ ಭಾರತವು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ಸಾಧಿಸಿದೆ, 38 ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಒಟ್ಟಾರೆ ಎರಡನೆಯ ಸ್ಥಾನ ಗಳಿಸಿದೆ. 37 ಚಿನ್ನದ ಪದಕಗಳೊಂದಿಗೆ ಇಂಗ್ಲೆಂಡ್ ಮೂರನೇ ಸ್ಥಾನ ಗಳಿಸಿತು
*2003 ರಲ್ಲಿ ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ ಅಂದಾಜಿಸಿದ ಆರಂಭಿಕ ಒಟ್ಟು ಬಜೆಟ್ ಗೇಮ್ಸ್ ಅನ್ನು ಹೋಸ್ಟಿಂಗ್ ಮಾಡಲು 16.2 ಶತಕೋಟಿ ರೂ. ಆಗಿತ್ತು. ಆದಾಗ್ಯೂ, 2010 ರಲ್ಲಿ ಅಧಿಕೃತ ಒಟ್ಟು ಬಜೆಟ್ ಅಂದಾಜು ರೂ. 115 ಶತಕೋಟಿಗೆ, ನಂತರ 117 ಗೆ ಏರಿಕೆಯಾಯಿತು, ಇದು ಕ್ರೀಡಾ-ಸಂಬಂಧಿತ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯನ್ನು ಹೊರತುಪಡಿಸಿತ್ತು. [23] ಬಿಸಿನೆಸ್ ಟುಡೇ ನಿಯತಕಾಲಿಕವು ಗೇಮ್ಸ್ ವೆಚ್ಚ ಎಲ್ಲಾ ಸೇರಿ ರೂ. 700 ಶತಕೋಟಿ ಎಂದು ಅಂದಾಜಿಸಿದೆ.<ref>["Official Medal table". Archived from the original on 6 October 2010. Retrieved 7 October 2010]</ref>
*ಕ್ರೀಡಾಕೂಟ ಮುಕ್ತಾಯದ ನಂತರ ದಿನಗಳಲ್ಲಿ, ಸಂಘಟನಾ ಸಮಿತಿಯ ವಿರುದ್ಧ ಭ್ರಷ್ಟಾಚಾರ ಮತ್ತು ತಪ್ಪು ನಿರ್ವಹಣೆಯ ಆರೋಪಗಳನ್ನು ತನಿಖೆ ಮಾಡಲು ವಿಶೇಷ ಸಮಿತಿಯ ರಚನೆಯನ್ನು ಭಾರತೀಯ ಸರ್ಕಾರ ಘೋಷಿಸಿತು; ಆಗಸ್ಟ್ನಲ್ಲಿ ಮಧ್ಯಪ್ರದೇಶದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಭರವಸೆ ನೀಡಿದ್ದರು. ಭ್ರಷ್ಟ ಘಟನೆಯ ವರದಿಗಳು ಬಂದವು. ಅಧಿಕಾರಿಗಳಿಗೆ ಕ್ರೀಡಾಕೂಟದ ನಂತರ "ತೀವ್ರ ಮತ್ತು ತಕ್ಕ" ಶಿಕ್ಷೆಯನ್ನು ನೀಡಲಾಗುವುದು ಎಂದರು. 2010 ರ ಕಾಮನ್ವೆಲ್ತ್ ಕ್ರೀಡಾಕೂಟಗಳ ಅಂತರ ರಾಷ್ಟ್ರಿಯ ಮಟ್ಟದ ಕ್ರೀಡಾಕೂಟಗಳಿಗೆ ದೊಡ್ಡ ಪ್ರಮಾಣದ ಹಣ ವೆಚ್ಚವಾಗುತ್ತದೆ. ಕ್ರೀಡಾಕೂಟ ಅತ್ಯುತ್ತಮವಾಗಿ ನೆಡೆದು ಮುಕ್ತಾಯವಾದರೂ ಇದರ ಬಗೆಗಿನ ದೂರುಗಳು ಮತ್ತು ವಿವಾದಗಳು 2010 ರಲ್ಲಿ ದೇಶವನ್ನು ಕಾಡಿದವು. ಸುಮಾರು 70,000 - 80,000 ಸಾವಿರ ಕೋಟಿ ರೂ.ಗಳ ವೆಚ್ಚದ ಈ ಅಂತರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸುಮಾರು 90 ರಿಂದ 100 ಕೋಟಿ ರೂ,ಗಳ ದುಬಾರಿ ಖರೀದಿಯು ಕೆಲವು ಕಮಿಟಿಯಿಂದ ನೆಡೆದಿದೆ ಎಂದು ತನಿಖೆಯಲ್ಲಿ ಕಂಡು ಬಂದು ಎಲ್ಲದಕ್ಕೂ ಮಖ್ಯಸ್ಥ ಮತ್ತು ಕ್ರೀಡಾಕೂಟದ ವ್ಯವಸ್ಥಾಪಕ ಸಮಿತಿ ಛೇರ್ಮನ್ ಮತ್ತು ಜವಾಬ್ದಾರಾದ ಸುರೇಶ ಕಲ್ಮಾಡಿವರ ಮೇಲೆ ಎಫ್.ಐ.ಆರ್ ದಾಖಲಿಸಿ ಬಂಧಿಸಲಾಯಿತು. ನಂತರ ಜಾಮೀನಿನ ಮೇಲೆ ಬಿಡುಗಡೆ ಹೊಂದಿದರು. ರಾಜಕೀಯ ವಿರೋಧಿಗಳು ಮತ್ತು ಕೆಲವು ಮಾದ್ಯಮದವರು, ಇದು ಕ್ರೀಡಾಕೂಟಕ್ಕೆ ವೆಚ್ಚವಾದ ಎಲ್ಲಾ 80,000 ಕೋಟಿ ರೂಪಾಯಿನ ಅವ್ಯವಹಾರವೆಂದು 2014 ರ ವರೆಗೂ ಪ್ರಚಾರಮಾಡಿದರು. ಕೆಲವು ರಾಜಕೀಯ ಪ್ರೇರಿತವೆಂಬ ಅನುಮಾನವೂ ಇದ್ದವು. ಸರ್ಕಾರದಲ್ಲಿ ಸರಿಯಾದ ಸಮರ್ಥಕರಿಲ್ಲದೆ ಜನಪ್ರಿಯತೆ ಕುಗ್ಗಿತು. ಆದರೆ ಆಸ್ಟ್ರೇಲಿಯಾದ ಕ್ರೀಡಾಮಂತ್ರಿ ಕ್ರೀಡಾಕೂಟದ ಯಶಸ್ಸನ್ನು ಹೊಗಳಿ ಭಾರತ ಒಲಂಪಿಕ್ ಕ್ರೀಡಾಕೂಟ ನೆಡಸಲಿ ಎಂದರು.<ref>[https://www.ndtv.com/commonwealth-games/india-should-aim-for-olympics-australian-sports-minister-434464 India should aim for Olympics: Australian Sports Minister Commonwealth Games | Press Trust of India | Updated: October 05, 2010]</ref><ref>[https://www.thehindu.com/news/national/cwg-scam-kalmadi-named-main-accused-in-first-cbi-charge-sheet/article2035048.ece CWG scam: Kalmadi named ‘main accused' in first CBI charge sheet;Vinay Kumar NEW DELHI, MAY 20, 2011]</ref><ref>"Tonga to send 22 athletes to Commonwealth Games – Top Stories – Commonwealth Games – Events & Tournaments – Sports". The Times of India. Associated Press</ref><ref>Delhi's CWG success tough to emulate, says Scotland". NDTV. 15 October 2010. Retrieved 1 April 2011.</ref>
===2 ಜಿ ಸ್ಪೆಕ್ಟ್ರಮ್===
*'''[[2 ಜಿ]]''' (ಅಥವಾ 2-ಜಿ) ಎನ್ನುವುದು ಎರಡನೆಯ ಪೀಳಿಗೆಯ ತಂತಿರಹಿತ ಅಥವಾ ನಿಃಸ್ತಂತು ದೂರವಾಣಿ ತಂತ್ರಜ್ಞಾನವಾಗಿದೆ. ಎರಡನೆಯ ಪೀಳಿಗೆಯ 2ಜಿ ಸೆಲ್ಯುಲಾರ್ ಟೆಲಿಕಾಮ್ ನೆಟ್ವರ್ಕ್ಗಳನ್ನು ವಾಣಿಜ್ಯಿಕವಾಗಿ 1991 ರಲ್ಲಿ ರೇಡಿಯೋಲಿಂಜ,(ಇದೀಗಎಲಿಸಾ ಓಯ್ಜ್ರ ಭಾಗವಾಗಿದೆ) ರಿಂದ ಫಿನ್ಲ್ಯಾಂಡ್ನಲ್ಲಿ ಜಿಎಸ್ಎಮ್ ಮಾನದಂಡದಲ್ಲಿ ಪ್ರಾರಂಭಿಸಲಾಯಿತು. ಹಿಂದಿನವುಗಳಿಗೆ ಹೋಲಿಸಿದರೆ 2 ಜಿ ನೆಟ್ವರ್ಕ್ಗಳ ಪ್ರಮುಖ ಲಾಭಗಳೆಂದರೆ ಪೋನ್ ಸಂಭಾಷಣೆಗಳು ಡಿಜಿಟಲ್ ಆಗಿ ಎನ್ಕ್ರಿಪ್ಟ್ ಆಗಿರುತ್ತವೆ. ಅದರಿಂದ ವಿದ್ಯತ್ ತರಂಗಗಳಿಗಿಂತ ವೇಗ ಮತ್ತು ಹೆಚ್ಚು ಸ್ಪಷ್ಟತೆ ಇರುವುದು. 2ಜಿ ವ್ಯವಸ್ಥೆಗಳು ತರಂಗಾಂತರಗಳಲ್ಲಿ ಗಮನಾರ್ಹವಾಗಿ ಹೆಚ್ಚು ಪರಿಣಾಮಕಾರಿಯಾಗಿದ್ದು, ಅತ್ಯುತ್ತಮವಾದ ಮೊಬೈಲ್ ಫೋನ್ ಸೂಕ್ಷ್ಮಗ್ರಹಣ ಶಕ್ತಿಯನ್ನು ಹೊಂದಿರುತ್ತವೆ; ಮತ್ತು 2ಜಿ ಯು ಮೊಬೈಲ್ಗಾಗಿ ಡೇಟಾ ಸೇವೆಗಳನ್ನು ಎಸ್ಎಮ್ಎಸ್ ಪಠ್ಯ ಸಂದೇಶಗಳೊಂದಿಗೆ ಪರಿಚಯಿಸಿತು. 2.5ಜಿ, 2.75ಜಿ, 3 ಜಿ, ಮತ್ತು 4 ಜಿ ಗಳಂತಹ ಆಧುನಿಕ ತಂತ್ರಜ್ಞಾನಗಳು; 2 ಜಿ ಹಳೆಯದಾಗಿ ಅದರ ಸ್ಥಾನವನ್ನು 3 ಜಿ, ಮತ್ತು 4 ಜಿ ಆಕ್ರಮಿಸಿಕೊಂಡಿದೆ; ಆದರೆ, ವಿಶ್ವದ ಹಲವು ಭಾಗಗಳಲ್ಲಿ 2 ಜಿ ನೆಟ್ವರ್ಕ್ಗಳನ್ನು ಇನ್ನೂ ಸಹ ಬಳಸಲಾಗುತ್ತಿದೆ. ಭಾರತದಲ್ಲಿ ೨೦೦೧ರ ನಂತರ ಭಾರತೀಯ ಜನತಾ ಪಕ್ಷದ ಆಡಳಿದಲ್ಲಿ ಇದು ೨ ಜಿ ಬಳಕೆಗೆ ಬಂತು.<ref>"Radiolinja's History". 20 April 2004. Archived from the original on 23 October 2006. Retrieved 23 December 2009.</ref>
*'''2-ಜಿ ತರಂಗದ ಮಾರಾಟ'''
[[File:Shri A. Raja assumes the charge of Union Minister of Environment & Forests in New Delhi on May 26, 2004.jpg|thumb|ಎ.ರಾಜಾ ದೂರಸಂಪರ್ಕ ಮತ್ತು ಐಟಿ ಸಚಿವರು; ಕಾಂಗ್ರೆಸ್ ಒಕ್ಕೂಟದಲ್ಲಿ (ಯುಪಿಎ) ಸೇರಿದ ಡಿ.ಎಮ.ಕೆ. ಪಕ್ಷದವರು ಮತ್ತು ಕರುಣಾನಿಧಿಗೆ ಆಪ್ತರು.]]
[[File:Vinod Rai at the World Economic Forum on India 2012.jpg|thumb|ವಿನೋದ ರಾಯ್:ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಗಿದ್ದವರು.]]
*ಭಾರತವನ್ನು 22 ದೂರಸಂಪರ್ಕ ವಲಯಗಳಾಗಿ ವಿಂಗಡಿಸಲಾಗಿದೆ, 281 ವಲಯಗಳ ಪರವಾನಗಿಗಳು. 2008 ರಲ್ಲಿ, 122 ಹೊಸ ಎರಡನೇ-ಪೀಳಿಗೆಯ 2 ಜಿ ಯೂನಿಫೈಡ್ ಅಕ್ಸೆಸ್ ಸರ್ವೀಸ್ (ಯುಎಎಸ್) ಪರವಾನಗಿಗಳನ್ನು ಟೆಲಿಕಾಂ ಕಂಪೆನಿಗಳಿಗೆ ಅರುಣ್ ಶೌರಿ, ೨೦೦೩ರಲ್ಲಿ ಬಿಜೆಪಿ ಆಡಳಿತವಿದ್ದ ಸಮಯದಲ್ಲಿ ದೂರ ಸಂಪರ್ಕ ಸಚಿವರಾಗಿದ್ದಾಗ, ವಾಜಪೇಯಿ ಸರ್ಕಾರ ಜನರಿಗೆ ಮೊಬೈಲ್ ಸಂಪರ್ಕ ಸುಲಭ ಬೆಲೆಯಲ್ಲಿ ಸಿಗುವಂತೆ, ಮೊದಲು ಬಂದವರಿಗೆ ಮೊದಲ ಆದ್ಯತೆ ಆಧಾರದ ಮೇಲೆ ನಿಯಮ ಮತ್ತು ಬೆಲೆ ನಿರ್ಧರಿಸಿದ್ದರು. 2007 ರಲ್ಲಿ ಸಂಪರ್ಕ ಮತ್ತು ಐಟಿ(IT) ಸಚಿವ ಎ.ರಾಜಾ ಅವರು ಅದೇ ಬೆಲೆಗೆ ಅದೇ ನಿಯಮದಂತೆ ನೀಡಲು ನಿರ್ಧರಿಸಿದರು. '''ಎ.ರಾಜಾ ಕಾಂಗ್ರೆಸ್ ಒಕ್ಕೂಟದಲ್ಲಿ (ಯುಪಿಎ) ಸೇರಿದ ಡಿ.ಎಮ.ಕೆ. ಪಕ್ಷದವರು ಮತ್ತು ಕರುಣಾನಿಧಿಗೆ ಆಪ್ತರು.''' 2007 ರ ಸೆಪ್ಟೆಂಬರ್ 25 ರಂದು DOT (ಡೈರೆಕ್ಟರ್ ಟೆಲಿಸಂಪರ್ಕ)ತನ್ನ ವೆಬ್ ಸೈಟಿನಲ್ಲಿ ಅರ್ಜಿದಾರರಿಗೆ ದಿ.1 ಅಕ್ಟೋಬರ್ 2007 ಮ.3:30 ರಿಂದ 4:30 ರವರೆಗೆ ೨.ಜಿ ಪರವಾನಗಿ (ಲೈಸನ್ಸ್)ಗಳನ್ನು ಅದೇ ನಿಯಮದಲ್ಲಿ ನೀಡಲಾಗುವುದು ಎಂದು ಘೋಷಿಸಿದರು. ಪ್ರಧಾನಮಂತ್ರಿ ಮನಮೋಹನ್ ಸಿಂಗ್ 2 ಜಿ ಸ್ಪೆಕ್ಟ್ರಂಅನ್ನು ಪಾರದರ್ಶಕವಾಗಿ ಹಂಚಲು ಮತ್ತು 2007 ರ ನವೆಂಬರ್ನಲ್ಲಿ ಪರವಾನಗಿ ಶುಲ್ಕವನ್ನು ಪರಿಷ್ಕರಿಸಲು ರಾಜಾಗೆ ಸಲಹೆ ನೀಡಿದರು, ಎ.ರಾಜ ಅವರು ಪ್ರಧಾನಿ ಸಿಂಗ್ ಅವರ ಶಿಫಾರಸುಗಳನ್ನು ತಿರಸ್ಕರಿಸಿದರು.<ref>https://www.livemint.com/Politics/lhr4Lk37t2WooRRijoitxN/2G-spectrum-scam-verdict-A-timeline-of-events.html "2G Spectrum Scam: Chronology of events". livemint.com/Politics/.</ref> ದಿ.
*ದಿ.25, ಸೆಪ್ಟಂಬರ್ 2007 ರಂದು ಮೊದಲು ಬಂದವರಿಗೆ ಮೊದಲ ಆದ್ಯತೆ ಸರ್ವಿಸ್ ಆಧಾರದ ಮೇಲೆ ಅಕ್ಟೋಬರ್ ದಿ. 1, 2007 ರ ವರೆಗೆ ಬಂದ ಅರ್ಇಗಳಿಗೆ ಪರವಾನಗಿ ನೀಡುವುದಾಗಿ ಡಿಒಟಿ ನಿರ್ಧರಿಸಿತು. ಅಕ್ಟೋಬರ್ 1, 2007 ರಂದು ಡಿಒಟಿ 46 ಸಂಸ್ಥೆಗಳಿಂದ 575 ಅರ್ಜಿಗಳನ್ನು ಪಡೆಯಿತು. ಆದರೆ ನಂತರ ಜನವರಿ 10, 2008 ರಂದು, ಐದು ದಿನ ಹಿಂದಿನ 2007, 25 ಸೆಪ್ಟಂಬರ್ನ (ಕಡಿತಗೊಂಡ ದಿನಾಂಕವನ್ನು) ನಿರ್ಧರಿಸಿ, ಆ ದಿನ 3:30 ಮತ್ತು 4:30 ರ ನಡುವೆ ಬಂದು ಅರ್ಜಿ ಸಲ್ಲಿಸಿದ್ದವರಿಗೆ ಪರವಾನಗಿ ನೀಡಲಾಗುವುದು ಎಂದು ಡಿಒಟಿ ಹೇಳಿತು. ಜನವರಿ 10, 2008 ರಂದು, ಕಂಪನಿಯ ಉದ್ದೇಶಗಳು ಮತ್ತು ಹಣ ಪಾವತಿ ಪತ್ರಗಳನ್ನು ಪೂರೈಸಲು ತಿಳಿಸಿ, ಅದಕ್ಕೆ ಕಂಪೆನಿಗಳಿಗೆ ಕೆಲವೇ ಗಂಟೆಗಳ ಅವಕಾಶ ನೀಡಲಾಯಿತು; ನಿಗಮವು ಅನರ್ಹವಾಗಿದ್ದರೂ, ಸ್ವಾನ್ ಟೆಲಿಕಾಂ ರೂ.15.37 ಬಿಲಿಯನ್ಗೆ ಪರವಾನಗಿ ನೀಡಲಾಯಿತು. ಆ ಕಂಪನಿ ಅದನ್ನು ಯುಎಇ ಮೂಲದ ಎಟಿಸಾಲಾಟ್ಗೆ ಶೇಕಡಾ 45 ಪಾಲನ್ನು ರೂ.42 ಬಿಲಿಯನ್ಗೆ ಮಾರಾಟ ಮಾಡಿತು. ಯುನಿಟೆಕ್ ವೈರ್ಲೆಸ್ (ಯೂನಿಟೆಕ್ ಗ್ರೂಪ್ನ ಒಂದು ಅಂಗಸಂಸ್ಥೆ) ನಾರ್ವೆಯ ಮೂಲ ಟೆಲಿನಾರ್ ರೂ.16.61 ಪಡೆದು ಅದನ್ನು ಶೇ.60 ಪಾಲನ್ನು ರೂ.62 ಬಿಲಿಯನ್ಗೆ ಮಾರಾಟ ಮಾಡಿತು.(ತಮಗೆ ಬೇಕಾದವರಿಗೆ ಕೊಡಲು ಆ ಕಂಪನಿಗಳ ಕಾರ್ಯನಿರ್ವಾಹಕರಿಗೆ ರಾಜಾ ಸೂಚನೆ ಮೊದಲೇ ಕೊಟ್ಟಿದ್ದರು ಎಂದು ಸಂಶಯ ಪಡುತ್ತಾರೆ; ಮತ್ತು ಅವರಿಂದ ರಹಸ್ಯವಾಗಿ ೩೦೦೦ ಕೋಟಿ ಲಾಭ ಪಡೆದಿರಬಹುದೆಂದು ಊಹೆ ಸಿಬಿಯ ಊಹಿಸಿದೆ).<ref>What is 2G scam". NDTV.</ref>
*2010ರಲ್ಲಿ 3G ಮತ್ತು ಬಿಡಬ್ಲ್ಯೂಎ ಸ್ಪೆಕ್ಟ್ರಮ್-ಹರಾಜು ಬೆಲೆಗಳ ಆಧಾರದ ಮೇಲೆ ಸಂಗ್ರಹಿಸಿದ ಮತ್ತು ಸಂಗ್ರಹಿಸಬೇಕಾದ ಮೊತ್ತದ ನಡುವಿನ ವ್ಯತ್ಯಾಸವನ್ನು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಊಹಾತ್ಮಕವಾಗಿ ರೂ 1.76 ಟ್ರಿಲಿಯನ್ ಎಂದು 2010 3G ಮತ್ತು BWA ಸ್ಪೆಕ್ಟ್ರಮ್-ಹರಾಜು ಬೆಲೆಗಳ ಆಧಾರದ ಮೇಲೆ ಅಂದಾಜಿಸಿದರು. 3G ಸ್ಪೆಕ್ಟ್ರಮ್ [[2 ಜಿ]] ಗಿಂತ ವೇಗದ್ದು ಮತ್ತು ಹೆಚ್ಚು ಬೆಲೆಯದು. (2 ಜಿಯ ಕಡಿಮೆ ಬೆಲೆಯಲ್ಲಿ ಹೆಚ್ಚುವರಿ ಸ್ಪೆಕ್ಟ್ರಮ್ ಹಂಚಿಕೆಗೆ ಸಂಬಂಧಿಸಿದಂತೆ ಖಜಾನೆಯ ಒಟ್ಟು ನಷ್ಟ: ರೂ. 36,993 ಕೋಟಿ. 3 ಜಿ ಹರಾಜಿನ ಆಧಾರದ ಮೇಲೆ ಖಜಾನೆಯ ಒಟ್ಟು ನಷ್ಟ ರೂ. 1,76,645 ಕೋಟಿ.(ಡಿಸೆಂಬರ್ 25, 2010;ರಲ್ಲಿ ಖಜಾನೆಗೆ 30,984 ಕೋಟಿ ರೂ. ನಷ್ಟ ಉಂಟಾಗಿದೆಯೆಂದು ಸಿಬಿಐ ಆರೋಪಪಟ್ಟಿ ಹೇಳಿದೆ) <ref>[https://ramanan50.wordpress.com/2010/12/25/2g-spectrum-scam-full-storyorigingrowth-and-modus-operandi/ 2G Spectrum Scam-Full Story, December 25, 2010]</ref>)<ref>"Performance Audit Report on the Issue of Licences and Allocation of 2G Spectrum" (PDF). Retrieved 5 January 2012.</ref><ref>"CAG findings in 2G spectrum case: 'Quite erroneously' 2001 values in 2008, report said". The Indian Express. 2017-12-22. Retrieved 2018-08-12.</ref><ref>[http://timesofindia.indiatimes.com/india/2G-scam-Raja-misled-Manmohan-changed-cut-off-date-to-favour-firms-CBI-says/articleshow/46928840.cms 30,984 ಕೋಟಿ ರೂ. ನಷ್ಟ ]</ref>
*'''ಆರೋಪಕ್ಕೆ ಪ್ರತಿವಾದ:'''
*ಸರಕಾರವು,ಏಪ್ರಿಲ್ 12, 2012- ತನ್ನ ವಾದವನ್ನು ಮಂಡಿಸಿ ಸರ್ಕಾರದ ಆಡಳಿತ ನೀತಿಯು ಸಂಸತ್ತು ಮತ್ತು ಮಂತ್ರಿಮಂಡಳಗಳಿಗೆ ಸೇರಿದ್ದು. ಈ ವಿಷಯಗಳಲ್ಲಿ ನ್ಯಾಯಾಂಗದ ಹಸ್ತಕ್ಷೇಪವು ಆಗುತ್ತಿದೆ ಇದು ಸೇರಿದಂತೆ ಎಂಟು ಪ್ರಶ್ನೆಗಳೊಂದಿಗೆ ಅಧ್ಯಕ್ಷೀಯ ಉಲ್ಲೇಖವನ್ನು ಸರಕಾರವು ಕೋರ್ಟಿನ ಮಂದಿಟ್ಟಿತು ಮತ್ತು ಹರಾಜು ಎನ್ನುವುದು ಹಂಚಿಕೆಯಲ್ಲಿ ಒಂದು ವಿಧಾನವಾಗಿದೆ, ಅದೇ ಏಕೈಕ ವಿಧಾನವಲ್ಲ ಎಂದಿತು. ಬೇರೆ ವಿಧಾನಗಳನ್ನು ಅನುಸರಿಸಲು ಸರ್ಕಾರಕ್ಕೆ ಹಕ್ಕಿದೆ ಎಂದಿತು
*ಎ.ರಾಜಾ ಅವರು ಸರ್ಕಾರಕ್ಕೆ ಹಣಗಳಿಸುವುದೇ ಮುಖ್ಯ ನೀತಿಯಲ್ಲ. ಜನರಿಗೆ ಸುಲಭ ಬೆಲೆಗೆ ಕರೆ ಸಿಗುವಂತಾಗಲು ಕಡಿಮೆ ಬೆಲೆಗೆ ೨ ಜಿ ಸ್ಪೆಕ್ಟ್ರಂನ್ನು ಹಿಂದಿನ ಸರ್ಕಾರವೇ ಮಾರುವ ನೀತಿ ಅನುಸರಿಸಿದೆ. ಅದು ಸರ್ಕಾರದ ಹಕ್ಕು ಅದರಲ್ಲಿ ಕೋರ್ಟು ಪ್ರವೇಶಿಸುವಮತಿಲ್ಲ ಎಂದು ವಾದಿಸಿದರು.<ref>[https://www.hindustantimes.com/india-news/2g-spectrum-allocation-scam-a-timeline-of-how-the-case-progressed/story-LM3YfIZiC9BEQIafiPRHmL.html 2G spectrum allocation scam: A timeline of how the case progressed;Dec 21, 2017]</ref>
*ನಂತರ ಟೆಲಿಕಾಂ ಖಾತೆಯನ್ನು ಹೊಂದಿದ ಕಪಿಲ್ ಸಿಬಿಲ್ "ನಾವು ಸಿಎಜಿ ನಡೆಸಿದ ಲೆಕ್ಕ ತಪಾಸಣೆ ಬಹಳ ಗಂಭೀರವಾದ ದೋಷಗಳನ್ನು ತುಂಬಿದೆ ಎಂದು ನಂಬುತ್ತೇವೆ. ಇದರಿಂದಾಗಿ ಜನರಲ್ಲಿ ಸರ್ಕಾರದ ವಿರುದ್ಧ ವಿಪರೀತ ವಿರೋಧದ ಸಂವೇದನಾಶೀಲತೆ ಉಂಟಾಯಿತು. ಭಾರತದ ಜನರಿಗೆ ಸಂಪೂರ್ಣ ಸುಳ್ಳುತನವನ್ನು ಹರಡಲು ಅವಕಾಶ ಮಾಡಿಕೊಟ್ಟಿದೆ. ಇದು ವಸ್ತುಸ್ಥತಿ" ಎಂದು ಹೇಳಿದರು.<ref>[https://www.ndtv.com/india-news/2g-war-of-words-kapil-sibal-vs-murli-manohar-joshi-444363 2G war of words]</ref>
*'''ಹರಾಜಿನಿಂದ ರೂ.1,76,೦೦೦ ಕೋಟಿ ಆದಾಯ ಬರುವುದೆಂದು ಹೇಳಲು ಆಧಾರವಿಲ್ಲ- ಸಿ.ಬಿ.ಐ:'''
*ಆದರೆ ಆಡಿಟರ್ ಶ್ರೀ ವಿನೋದ ರಾಯ್ ಯಾವ ಸಕಾರಣವೂ ಆಧಾರವೂ ಇಲ್ಲದೆ ಉನ್ನತ ದರ್ಜೆಯ 3ಜಿ ದರವನ್ನು ಪರಿಗಣಿಸಿ ಕಡಿಮೆ ದರ್ಜೆಯ 2ಜಿ ಹರಾಜು ಹಾಕಿದ್ದರೆ ರೂ.1,76,೦೦೦ ಕೋಟಿ ಆದಾಯ ಬರುತ್ತಿತ್ತು ಎಂದು ಅಂದಾಜು ವರದಿ ಕೊಟ್ಟರು. ಆದರೆ ಅದನ್ನು ನಂತರದ ಸಿಬಿಐ ತನಿಖಾ ತಂಡದವರು ಊಹಾತ್ಮಕವೆಂದು ನಿರಾಕರಿಸಿ ಮತ್ತು ನಷ್ಟವನ್ನು ಊಹಿಸಿ ಲೆಕ್ಕಹಾಕುವುದು ಅಸಾದ್ಯವೆಂದೂ ಆದರೂ ಸಿಬಿಐ ಸರಿಹೊಂದುವ ಒಟ್ಟು ಆದಾಯದ ಆಧಾರದ ಮೇಲೆ ನಷ್ಟವನ್ನು ಲೆಕ್ಕ ಹಾಕಿ, ಅದರ ಮೊತ್ತ ಸುಮಾರು 30,000 ಕೋಟಿಗೆ ಎಂದಿತು. ಜಾಯಿಂಟ್ ಪಾರ್ಲಿಯಮೆಂಟ್ ಕಮಿಟಿಯ ಎದುರಲ್ಲಿ ಆಡಿಟರ್ ವಿನೋದ ರಾಯ್ ತಮ್ಮ ನಷ್ಟದ ಅಂದಾಜು ಅಂಕೆಯನ್ನು ಸಮರ್ಥಿಸಿಕೊಳ್ಳಲು ವಿಫಲರಾದರು.ಆದರೆ ಇದರ ಲಾಭವನ್ನು ವಿರೋಧ ಪಕ್ಷವು ಪಡೆಯಿತು. ಹರಾಜಿನಿಂದ ರೂ.1,76,೦೦೦ ಕೋಟಿ ಆದಾಯ ಬರುವುದೆಂದು ಊಹೆಯ ನಷ್ಟವನ್ನು ವಿರೋಧ ಪಕ್ಷಗಳು ರೂ.1,76,೦೦೦ ಕೋಟಿ ಲಂಚ, ದುರುಪಯೋಗ ಎಂದು ಪ್ರಚಾರ ಮಾಡಿ ಚುನಾವಣೆಯಲ್ಲಿ ಲಾಭ ಗಳಿಸಿದರು.<ref>[https://www.news18.com/news/india/2g-scam-how-cbi-reached-rs-30000-crore-loss-figure-not-rs-1-76-lakh-crore-like-cag-1610295.html CBI Reached Rs 30,000 Crore Loss Figure, Not Rs 1.76 Lakh Crore Like CAG]</ref><ref>[https://www.thehindubusinessline.com/info-tech/2g-scam-vinod-rai-appears-before-jpc/article23048049.ece 2G scam: Vinod Rai appears before JPC]</ref>
===ನ್ಯಾಯಾಲಯ-ವಿಚಾರಣೆ-ತೀರ್ಪು -ಆಧಾರವಿಲ್ಲವೆಂದು ಎಲ್ಲರ ಖುಲಾಸೆ===
*2010 ನವೆಂಬರ್ 15ರಂದು ದೂರಸಂಪರ್ಕ ಸಚಿವನ ಸ್ಥಾನಕ್ಕೆ ಎ.ರಾಜಾ ರಾಜೀನಾಮೆ ನೀಡಿದರು. ಮಾರ್ಚ್ 14ರಂದು ಹಗರಣದ ವಿಚಾರಣೆಗೆಂದೇ ದೆಹಲಿ ಹೈಕೋರ್ಟ್ ವಿಶೇಷ ನ್ಯಾಯಾಲಯವನ್ನು ರಚಿಸಿತು. ಫೆಬ್ರವರಿ 17-18, 2011ರಲ್ಲಿ ನ್ಯಾಯಾಂಗ ಬಂಧನದಲ್ಲಿ ರಾಜಾರನ್ನು ತಿಹಾರ್ ಜೈಲಿಗೆ ಕಳುಹಿಸಲಾಯಿತು.
*ಕೇಂದ್ರ ಜಾಗೃತ ಆಯೋಗದ ನಿರ್ದೇಶನದಂತೆ (ಸಿವಿಸಿ) ಏಪ್ರಿಲ್ 2, 2011ರಂದು ಸಿಬಿಐ ಸುಪ್ರೀಮ್ ಕೋರ್ಟ್ ಅಧಿನದಲ್ಲಿ ತನಿಖೆ ನೆಡಸಿ, ತನ್ನ ಮೊದಲ ಚಾರ್ಜ್ ಶೀಟ್ ಅನ್ನು ದಾಖಲಿಸಿತು. ಅವರ ಹೆಸರುಗಳು ರಾಜಾ, ಚಾಂಡೋಲಿಯಾ ಮತ್ತು ಬೆಹೂರ. ರಿಲಯನ್ಸ್ ಎಡಿಎಗ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಗೌತಮ್ ದೋಷಿ, ಹಿರಿಯ ಉಪಾಧ್ಯಕ್ಷ ಹರಿ ನಾಯರ್, ಗ್ರೂಪ್ ಅಧ್ಯಕ್ಷ ಸುರೇಂದ್ರ ಪಿಪರಾ, ಸ್ವಾನ್ ಟೆಲಿಕಾಂ ಪ್ರವರ್ತಕರು ಶಾಹಿದ್ ಉಸ್ಮಾನ್ ಬಲ್ವಾ ಮತ್ತು ವಿನೋದ್ ಗೋಯೆಂಕಾ ಮತ್ತು ಯುನೈಟ್ಕ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಚಂದ್ರ ಆರೋಪಿಸಿದ್ದಾರೆ. ಮೂರು ಕಂಪೆನಿಗಳು - ರಿಲಯನ್ಸ್ ಟೆಲಿಕಾಂ ಲಿಮಿಟೆಡ್, ಸ್ವಾನ್ ಟೆಲಿಕಾಂ ಪ್ರೈವೇಟ್ ಲಿಮಿಟೆಡ್ ಮತ್ತು ಯೂನಿಟೆಕ್ ವೈರ್ಲೆಸ್ (ತಮಿಳುನಾಡು) ಪ್ರೈವೇಟ್ ಲಿಮಿಟೆಡ್ನ್ನು - ಸಹ ಚಾರ್ಜ್ ಮಾಡಿದೆ. ಏಪ್ರಿಲ್ 25, 2011: ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿಯವರ ಮಗಳು ಮತ್ತು ಸಂಸದೆ ಕನಿಮೊಜಿ, ಮತ್ತು 4 ಇತರರನ್ನು ಹೆಸರಿಸಿ, ಸಿಬಿಐ ಎರಡನೇ ಚಾರ್ಜ್ ಶೀಟ್ ದಾಖಲಿಸಿತು.) ಡಿಎಂಕೆ ಕನಿಮೋಜಿ ಈ ಪ್ರಕ್ರಿಯೆಯ ಹಿಂದಿನ "ಸಕ್ರಿಯ ಮಿದುಳು" ಎಂದು ಆರೋಪಿಸಿ, 'ಡಿಬಿ ರಿಯಾಲ್ಟಿ' 'ಸಹಕಾರ ಶಾಹಿದ್ ಬಲ್ವಾ' ಕಲೈಂಜಾರ್ ಟಿವಿಗೆ ರೂ.2 ಬಿಲಿಯನ್ ರವಾನೆ ಮಾಡಲು ರಾಜಾ ಜೊತೆ ಸಂಚು ಹೂಡಿದರು ಎಂದು ಹೇಳಿತು.<ref>[Kanimozhi worked with Raja to get Balwa to route Rs 200 cr to Kalaignar TV: CBI". Economic Times]</ref>
*2011 ನವೆಂಬರ್ 11ರಿಂದ ವಿಚಾರಣೆ ಆರಂಭ; ಡಿಸೆಂಬರ್ 1ರಂದು ನಾಯರ್, ದೋಶಿ, ಪಿಪಾರ, ಸಂಜಯ್, ಗೋಯೆಂಕಾ, ಕನಿಮೊಳಿ, ಶರದ್ ಕುಮಾರ್, ಕರೀಂ ಮೊರಾನಿ, ಆಸಿಫ್ ಬಲ್ವಾ, ರಾಜೀವ್ ಅಗರ್ವಾಲ್, ಶಹೀದ್ ಬಲ್ವಾ ಮತ್ತು ಚಾಂಡೋಲಿಯಾಗೆ ಜಾಮೀನು ನೀಡಲಾಯಿತು; ಡಿಸೆಂಬರ್ 12ರಂದು ಸಿಬಿಐ ಮೂರನೇ ಆರೋಪಪಟ್ಟಿ ಸಲ್ಲಿಸಿತು. 2012 ಫೆಬ್ರುವರಿ 2 ರಂದು ರಾಜಾ ಸಚಿವರಾಗಿದ್ದಾಗ ನೀಡಿದ್ದ 122 ಪರವಾನಗಿಗಳನ್ನು ಸುಪ್ರೀಂ ಕೋರ್ಟ್'ರದ್ದುಪಡಿಸಿತು. ಪರವಾನಗಿಗಳನ್ನು ಹರಾಜು ಹಾಕುವಂತೆ ಸೂಚನೆ ಕೊಟ್ಟಿತು. ಕಂಪನಿಗಳು ನಷ್ಟ ಅನುಭವಿಸಿದವು; ಜನರು ಉದ್ಯೋಗ ಕಳೆದುಕೊಂಡು ತೊಂದರೆ ಅನುಭವಿಸಿದರು.
*2017 ಡಿಸೆಂಬರ್ 21 ರಂದು ಎಲ್ಲಾ ಆರೋಪಿಗಳನ್ನು ಖುಲಾಸೆ ಮಾಡಿ ನ್ಯಾಯಾಲಯ ತೀರ್ಪು ನೀಡಿತು. ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಎಸ್ಸಾರ್ ಸಮೂಹದ ಪ್ರವರ್ತಕರಾದ ರವಿಕಾಂತ ರುಯಿಯ, ಅಂಶುಮಾನ್ ರುಯಿಯ ಮತ್ತು ಇತರ ಆರು ಆರೋಪಿಗಳನ್ನೂ ಖುಲಾಸೆ ಮಾಡಲಾಗಿದೆ. '''‘ಆರೋಪಿಗಳ ವಿರುದ್ಧ ಅತ್ಯಂತ ಎಚ್ಚರಿಕೆಯಿಂದ ಸಲ್ಲಿಸಲಾದ ಆರೋಪಪಟ್ಟಿಯ ಯಾವುದೇ ಆರೋಪವನ್ನು ಸಾಬೀತು ಮಾಡುವಲ್ಲಿ ಪ್ರಾಸಿಕ್ಯೂಷನ್ ದಯನೀಯವಾಗಿ ವಿಫಲವಾಗಿದೆ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ಹಾಗಾಗಿ ಆರೋಪಿಗಳು ಖುಲಾಸೆಗೊಳ್ಳಲು ಅರ್ಹರು ಮತ್ತು ಹಾಗಾಗಿ ಅವರನ್ನು ಖುಲಾಸೆ ಮಾಡಲಾಗಿದೆ’ ಎಂದು ಶೈನಿ ಹೇಳಿದರು'''.<ref>[https://www.thehindu.com/news/national/2g-case-a-chronology-of-events/article12151968.ece 2G case: A chronology of events;PTI NEW DELHI, DECEMBER 12, 2011;UPDATED: DECEMBER 21, 2017]</ref>
*'''ಪಕ್ಷಗಳ ಆರೋಪ:'''
*ಯುಪಿಎ ಮಾಜಿ ಸಿಎಜಿ ವಿನೋದ್ ರಾಯ್ ವಿರುದ್ಧ ಹರಿಹಾಯ್ದಿದೆ. ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದಿದೆ. ಯುಪಿಎ ಸರ್ಕಾರಕ್ಕೆ ಅಪಮಾನ ಮಾಡಲು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಒಳ ಸಂಚು ನಡೆಸಿದ್ದಾರೆ ಎಂಬ ಗಂಭೀರ ಆರೋಪವನ್ನೂ ಅದು ಮಾಡಿದೆ. ಪ್ರಧಾನಿ ಹಾಗೂ ಬಿಜೆಪಿ ದೇಶದ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿತು. ವದಂತಿಗಳು ಮತ್ತು ಊಹಾಪೋಹಗಳು ಸೃಷ್ಟಿಸಿದ ಸಾರ್ವಜನಿಕ ಗ್ರಹಿಕೆಯನ್ನೇ ಎಲ್ಲರೂ ನಂಬಿದರು. ಆದರೆ, ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸಾರ್ವಜನಿಕಗ ಗ್ರಹಿಕೆಗೆ ಮಾನ್ಯತೆ ಇಲ್ಲ ಎಂದು ಸಿಬಿಐ ವಿಶೇಷ ನ್ಯಾಯಾಲಯ ಹೇಳಿತು.<ref>[http://www.prajavani.net/news/article/2017/12/22/541849.html 2ಜಿ ತರಂಗಾಂತರ ಹಂಚಿಕೆ, ಆರೋಪ ಮತ್ತು ಖುಲಾಸೆ; ಪಿಟಿಐ;22 Dec, 2017]</ref>
===ಕಲ್ಲಿದ್ದಲು ವಿವಾದ===
*ಜುಲೈ 1992 ರಲ್ಲಿ ಕಲ್ಲಿದ್ದಲು ಸಚಿವಾಲಯವು ಗಣಿಗಾರಿಕೆಗೆ ಸಂಬಂಧಿಸಿದಂತೆ ಸ್ಕ್ರೀನಿಂಗ್ ಪ್ರಸ್ತಾಪಗಳಿಗೆ ಒಂದು ಸ್ಕ್ರೀನಿಂಗ್ ಸಮಿತಿಯನ್ನು ನೇಮಿಸಿ ಖಾಸಗಿ ವಿದ್ಯುತ್ ಉತ್ಪಾದನಾ ಕಂಪೆನಿಗಳಿಂದ ಪಡೆದುಕೊಂಡ ಬೇಡಿಕೆಗಳಿಗೆ ಮಂಜೂರು ಮಾಡಲು ನಿಯಮಗಳ ಸೂಚನೆಗಳನ್ನು ನೀಡಿತು. " ಕಮಿಟಿಯಲ್ಲಿ, ರೈಲ್ವೆ ಸಚಿವಾಲಯದ, ಮತ್ತು ಸಂಬಂಧಿತ ರಾಜ್ಯ ಸರ್ಕಾರದಿಂದ ಸಮಿತಿಯು ಸರ್ಕಾರಿ ಅಧಿಕಾರಿಗಳನ್ನು ನೇಮಿಸಿತು. "ಸರ್ಕಾರಿ ಅಧೀನದ ಸಿಐಎಲ್ ಮತ್ತು ಎಸ್ಎಸ್ಸಿಎಲ್ನ ಉತ್ಪಾದನಾ ಯೋಜನೆಗೆ ಸೇರಿರದ ಹಲವಾರು ಕಲ್ಲಿದ್ದಲು ಬ್ಲಾಕ್ಗಳನ್ನು (ಗಣಿ ಪ್ರದೇಶ) ಸಿಐಎಲ್ / ಎಸ್ಎಸ್ಸಿಎಲ್ನೊಂದಿಗೆ ಸಮಾಲೋಚಿಸಿ ಗುರುತಿಸಲಾಯಿತು ಮತ್ತು 143 ಕಲ್ಲಿದ್ದಲು ಬ್ಲಾಕ್ಗಳ ವಿವರಗಳನ್ನು ತಯಾರಿಸಲಾಯಿತು ಮತ್ತು ಸಾರ್ವಜನಿಕ ಮಾಹಿತಿಗಾಗಿ ಸದರಿ ಸಚಿವಾಲಯದ ವೆಬ್ಸೈಟ್ನಲ್ಲಿ ಇರಿಸಲಾಯಿತು. ಯೋಜನೆಯ ಅಡಿಯಲ್ಲಿ, ಸಂಬಂಧಿತ ಕಂಪೆನಿಗಳಿಗೆ ದೊಡ್ಡ ಪ್ರಮಾಣದಲ್ಲಿ ಕಲ್ಲಿದ್ದಲು ಹಂಚಿಕೆಯಾಗಿದ್ದು, ಅನೇಕ ವರ್ಷಗಳ ಪೂರೈಕೆಗೆ ಯೋಗ್ಯವಾದ ಶುಲ್ಕವನ್ನು ನಿಗದಿಪಡಿಸಲಾಯಿತು. ಕಲ್ಲದ್ದಲು ಗಣಿಪ್ರದಶ ಮಂಜೂರಾತಿ ಪದ್ದತಿಯು ಅನೇಕ ವರ್ಷಗಳಿಂದ ನೆಡೆದು ಬಂದಿದ್ದು ಪ್ರಧಾನಿ ಸಿಂಗ್ ಅದನ್ನು ಸುಧಾರಿಸಿ ಗಣಿ ಮಂಜೂರಾತಿಗೆ ಸ್ಕೀನಿಂಗ್ -ಪರಶಿಲನಾ ಸಮಿತಿ ರಚಿಸಿದ್ದರು. ಗಣಿಮಂಜೂರು ಮಾಡವುದು ಸರ್ಕಾರದ ಆಡಳಿತ ನೀತಿಯ ಹಕ್ಕು.
*ಆದರೆ ವಿಶೇಷ ವಿಭಾಗದ, ಗ್ರಾಹಕರ ನಿಯಂತ್ರಕರು ಮತ್ತು ಆಡಿಟರ್ ಜನರಲ್ (ಸಿಎಜಿ)ಮಾರ್ಚಿ 22, 2012 ಅವರು ಪತ್ರಿಕೆ ಹೇಳಿಕೆ ನೀಡಿ, ಸರ್ಕಾರವು ಕಲ್ಲಿದ್ದಲು ಬ್ಲಾಕ್ಗಳನ್ನು ಹರಾಜು ಮಾಡದೆ ಇರುವುದರಿಂದ 10.7 ಲಕ್ಷ ಕೋಟಿ ರೂ.ನಷ್ಟವಾಗಿದೆ ಎಂದು ಊಹೆಯ ಮೇಲೆ ಆಧಾರವಿಲ್ಲದೆ ಹೇಳಿತು. ಇದನ್ನು ಸರ್ಕಾರ "ಮಿತಿಮೀರಿದ ತಪ್ಪು ದಾವೆ" ಎಂದು ಹೇಳಿಕೆ ನೀಡಿತು. 'ಇದು ಖಜಾನೆಗೆ ಯಾವುದೇ ನಷ್ಟ ವಾಗಿರುವುದನ್ನು ತಳ್ಳಿಹಾಕಿದೆ', ಎಂದು ಸರ್ಕಾರ ಹೇಳಿತು.<ref>Draft CAG Report, p. 5.</ref>
*ಈ ಕಲ್ಲಿದ್ದಲು ಬ್ಲಾಕ್ ಮಂಜೂರಾತಿ "ಹಗರಣ" ಎನ್ನಿಸಿಕೊಂಡು, ಸಂಸತ್ತಿನ ಎರಡೂ ಸದನಗಳಲ್ಲಿ ಚಂಡಮಾರುತವನ್ನು ಉಂಟುಮಾಡಿತು. ಲೋಕಸಭೆ ಮತ್ತು ರಾಜ್ಯಸಭೆಯ ಮುಂದೂಡಿಕೆಗೆ ಕಾರನವಾಯಿತು. ಪಾರದರ್ಶಕವಾದ ವಿಚಾರಣೆ ನಡೆಸಲಾಗುವುದೆಂದು ಹೇಳಿದಾಗಲೂ ಪ್ರತಿಭಟನೆಯು ಉಂಟಾಯಾಯಿತು.
*ನಂತರ, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ಗೆ ಸಿಎಜಿ- ಆಡಿಟರ್ ಪತ್ರವೊಂದರಲ್ಲಿ ದೈನಂದಿನ ದಿನಗಳಲ್ಲಿ ಹೊರಬಂದ ಮಾಹಿತಿಯು (ಸರಿಯಿಲ್ಲ) ಬಹಳ ಪೂರ್ವಭಾವಿ ಹಂತದಲ್ಲಿ ಚರ್ಚೆಯಲ್ಲಿದೆ ಎಂದು ಒಪ್ಪಿಕೊಂಡು ಹೇಳಿಕೆ ನೀಡಿದರು. ಅವರು ಅದು ಮುಂಚಿನ ಅಂದಾಜು, ಅಂತಿಮ ಡ್ರಾಫ್ಟ್ ಅಲ್ಲ ಮತ್ತು ಆದ್ದರಿಂದ, ಅವು ಹೆಚ್ಚಿನ ತಪ್ಪು ತಿಳುವಳಿಕೆಗೆ ದಾರಿಮಾಡಿದೆ' ಎಂದರು. ನಂತರ ಸಿಎಜಿ (ಆಡಿಟರ್) ಸ್ಥಿರ ಬೆಲೆಯ ಆಧಾರದ ಮೇಲೆ ಮತ್ತು ೫೦ ವರ್ಷದಿಂದ ಮತ್ತ ವಾಜಪೇಯಿ ಕಾಲದಲ್ಲೂ ನೆಡೆದು ಬಂದ ಮಂಜೂರಾತಿ ಪದ್ಧತಿಯನ್ನು ನಿರಾಕರಿಸಿ, 1992 ರಿಂದ ಮಾರ್ಚ್ 31, 2011 ರವರೆಗೆ ಹಂಚಿಕೆ ವರ್ಷದಲ್ಲಿ ನಡೆಯುತ್ತಿರುವ ಬೆಲೆಗಳ ಆಧಾರದ ಮೇಲೆ ಹರಾಜು ಹಾಕದೆ ಇರುವುದರಿಂದ 3.37 ಲಕ್ಷ ಕೋಟಿ ಪಿಎಸ್ಯುಗಳಿಗೆ ಮತ್ತು 2.94 ಲಕ್ಷ ಕೋಟಿ ರೂ.ನಷ್ಟವಾಗುವುದು (ಹರಾಜು ಹಾಕಿದ್ದರೆ 2.94 ಲಕ್ಷ ಕೋಟಿ ರೂ.ಹೆಚ್ಚು ಬರುತ್ತಿತ್ತು ಎಂದು) ಎಂದು ಊಹಾತ್ಮಕ ನಷ್ಟ ತೋರಿಸಿದರು. ಈ ಉಹಾತ್ಮಕ ಹರಾಜು ಬೆಲೆ 3.37 ಲಕ್ಷ ಕೋಟಿ ರೂ. ನಂತರ ಸರ್ಕಾರದ ದುರುಪಯೋಗ ಎಂದು ವಿರೋಧ ಪಕ್ಷದವರು ಪ್ರಚಾರ ಮಾಡಲು ಅನುಕೂಲವಾಯಿತು.<ref>([https://www.thehindu.com/news/national/report-on-coal-scam-misleading-cag/article3098835.ece Report on ‘coal scam’ misleading: CAG;Sujay Mehdudia NEW DELHI,;MARCH 22, 2012]</ref>
*ಬಹಳ ಹಿಂದಿನಿಂದ ಬಂದ ಪದ್ದತಿಯನ್ನೇ ಅನುಸರಿಸಿ, ಅದನ್ನು ಸುಧಾರಿಸಿ ಕಲ್ಲಿದ್ದಲು ಗುತ್ತಿಗೆ ನೀಡಿದ್ದರೂ, ಹರಾಜು ಹಾಕದೆ ಇರುವುದರಿಂದ 3.37 ಲಕ್ಷ ಕೋಟಿ ಸರ್ಕಾರಕ್ಕೆ ನಷ್ಟವೆಂದು ಆಡಿಟರ್ ಹೀಗೆ ಅಂದಾಜಿನ ಮೇಲೆ ಊಹಾತ್ಮಕವಾಗಿ ವರದಿ ಕೊಟ್ಟುದರಿಂದ ಸರ್ಕಾರ ಬ್ರಷ್ಟಾಚಾರದಲ್ಲಿ ತೊಡಗಿದೆ ಎಂದು ವಿರೋಧ ಪಕ್ಷಗಳು ಪ್ರಚಾರ ಮಾಡಿದವು. ಇದು ಮುಂದಿನ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ಅನನುಕೂಲವಾಗಿ ಪರಿಣಮಿಸಿತು. ಕಲ್ಲಿದ್ದಲು ಭೂಮಿಯನ್ನು ಹರಾಜು ಹಾಕುವ ಪದ್ದತಿ ಮೊದಲಿಂದಲೂ ಇರಲಿಲ್ಲ.ಸರ್ಕಾರ ಅದರ ಲಭ್ಯತೆಯ ಆಧಾರದ ಮೇಲೆ ಮಂಜೂರು ಮಾಡುತ್ತಿತ್ತು.<ref>https://coal.nic.in/content/policies-and-guidelinesPolicies{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} and Guidelines | Ministry of Coal, Government of India;Jun 28, 2018</ref>
*2 ಜಿ ಸ್ಪೆಕ್ಟ್ರಂ ಮತ್ತು ಕಲ್ಲಿದ್ದಲು ಗಣಿಗಾರಿಕೆ ಪ್ರಕರಣ,, ಆದರ್ಶ್ ಹೌಸಿಂಗ್ ಸೊಸೈಟಿ ಹಗರಣ ಮತ್ತು ಕಾಮನ್ವೆಲ್ತ್ ಗೇಮ್ಸ್ನಲ್ಲಿ ಅಪವಾದ ಸೇರಿದಂತೆ ಹಲವು ಹಗರಣಗಳು 2014 ರ ಲೋಕಸಭೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಭಾರಿ ಸೋಲಿಗೆ ಕಾರಣವಾಯಿತು. ಚುನಾವಣೆ. ವಿನೋದರಾಯ್ ಹೇಳಿದ ಹರಾಜು ಹಾಕಿದರೆ ಊಹೆಯ ಕಾಲ್ಪನಿಕ ನಷ್ಟವನ್ನು 176,000 ಮತ್ತು ಕಲ್ಲಿದ್ದಲಿನ ಹರಾಜು ಹಾಕಿದ್ದರೆ ಬರಬಹುದಾದ ರೂ.3,20,000 ಕೋಟಿಯ ಕಾಲ್ಪನಿಕ ನಷ್ಟವನ್ನು ದುರುಪಯೋಗ ಪಡಿಸಿದ್ದಾರೆಂದು ವಿರೋಧ ಪಕ್ಷಗಳು ಪ್ರಚಾರ ಮಾಡಿದವು. ಇದು ಯುಪಿಎ ಸರಕಾರದ ಭಾರಿ ಸೋಲಿಗೂ ಬಿಜೆಪಿಯ ಭಾರಿ ಗೆಲುವಿಗೂ ಕಾರಣವಾಯಿತು. ಇದಕ್ಕಾಗಿ ನಂತರ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ '''ಆಡಿಟರ್ ವಿನೋದ ರಾಯ್ಗೆ ಪದ್ಮಶ್ರೀ ಪ್ರಶಸ್ತಿ ಪದಕ''' ಕೊಟ್ಟು ಸನ್ಮಾನಿಸಿತು.<ref>[https://www.ndtv.com/india-news/padma-awards-2016-declared-1269837 Mind It. Padma Goes To... Rajinikanth, Vinod Rai, Dhirubhai Ambani... by Jatin Gandhi Updated: January 26, 2016]</ref>
*ಕಾಮನ್ವೆಲ್ತ್ ಗೇಮ್ಸ್ನಲ್ಲಿ ಅದರ ಸಮಿತಿಯಿಂದ ಆದ ರೂ.100 - 200 ಕೋಟಿ ದುಬಾರಿ ಖರೀದಿಯನ್ನು ಕ್ರೀಡಾ ವ್ಯವಸ್ಥೆಯ ಎಲ್ಲಾ ವೆಚ್ಚವನ್ನೂ ಸೇರಿಸಿ 70-80 ಸಾವಿರ ಕೋಟಿಯ ಹಗರಣ ಎಂದು ಪ್ರಚಾರಮಾಡಿದವು. ಭ್ರಷ್ಟಾಚಾರದ ಆರೋಪಗಳ ತೀವ್ರತೆ ಕಾಂಗ್ರೆಸ್ ಮತ್ತು ಪಕ್ಷಗಳ ನಡುವಿನ ನಂಬಿಕೆಯ ನಷ್ಟಕ್ಕೆ ಕಾರಣವಾಯಿತು.<ref>["Two years of Modi sarkar: Disastrous for Congress parivar". Retrieved 1 March 2017.]</ref><ref>[https://www.dnaindia.com/india/report-6-reasons-why-congressmen-think-they-lost-the-lok-sabha-elections-1990517 6 reasons why Congressmen think they lost the Lok Sabha elections Updated: May 22, 2014,]</ref>
===ಬೆಳವಣಿಗೆ ಮತ್ತು ವಿವಾದಗಳು===
*೨೦೧೦ ರಲ್ಲಿ ಆದರ್ಶ್ ಹೌಸಿಂಗ್ ಸೊಸೈಟಿ ಹಗರಣ. 2011 ರ ಮಧ್ಯಭಾಗದಲ್ಲಿ, ಅಣ್ಣಾ ಹಜಾರೆ, ಒಬ್ಬ ಪ್ರಮುಖ ಸಾಮಾಜಿಕ ಕಾರ್ಯಕರ್ತ, ಭ್ರಷ್ಟಾಚಾರದ ವಿರುದ್ಧ ಪ್ರತಿಭಟಿಸಿ, ಭ್ರಷ್ಟಾಚಾರ ನಿಗ್ರಹಿಸಲು "'''ಲೋಕಪಾಲ್'''" ತನಿಖಾ ಸಂಸ್ಥೆಯ ಶಾಸನವನ್ನು ರಚಿಸಬೇಕೆಂದು ದೆಹಲಿಯಲ್ಲಿ 12 ದಿನಗಳ ಉಪವಾಸ ಸತ್ಯಾಗ್ರಹ ಇವು ಸರ್ಕಾರದ ಜನಪ್ರಿಯತೆ ಕುಗ್ಗಿಸಿದವು.<sup>[೬೫]</sup>
*ಏಪ್ರಿಲ್ 2013 ರಲ್ಲಿ, ಕಲ್ಕತ್ತಾದ ಶಾರದಾ ಗ್ರೂಪಿನ ಹಣಕಾಸಿನ ಹಗರಣವನ್ನು ಪತ್ತೆಹಚ್ಚಲಾಯಿತು, ಪೂರ್ವ ಭಾರತದಲ್ಲಿನ ಸುಮಾರು 200 ಖಾಸಗಿ ಕಂಪೆನಿಗಳ ಒಕ್ಕೂಟವಾದ ಶಾರದಾ ಗ್ರೂಪ್ ನಡೆಸುತ್ತಿದ್ದ ಪೋಂಜಿ ಯೋಜನೆಯ ದಿವಾಳಿಯ ಕಾರಣದಿಂದಾಗಿ, 17 ಲಕ್ಷಕ್ಕಿಂತ ಹೆಚ್ಚಿನ ಠೇವಣಿದಾರ ರೂ.200-300 ಶತಕೋಟಿ ನಷ್ಟವಾಯಿತು. ಠೇವಣಿದಾರರಿಗೆ ತಲಾ ಕೇವಲ Rs.10,000 ಹಿಂತಿರುಗೆಸಬಹುದೆಂದು ಊಹಿಸಲಾಯಿತು.<ref>[https://www.livemint.com/Specials/TQWJ1auPZMCYnZqC4tK7VN/Saradha-raised-deposits-from-17-million-people-probe-finds.html Saradha raised deposits from 1.7 mn people, probe finds Thu, Jun 20 2013.]</ref>
*ಡಿಸೆಂಬರ್ 2013 ರಲ್ಲಿ ಭಾರತದ ಸುಪ್ರೀಂ ಕೋರ್ಟ್ ದೆಹಲಿ ಹೈಕೋರ್ಟ್ ಐಪಿಸಿ ಸೆಕ್ಷನ್ 377 ರ ತೀರ್ಪನ್ನು ತಳ್ಳಿಹಾಕಿತು, ಸಲಿಂಗಕಾಮಿ ಲೈಂಗಿಕತೆಯನ್ನು ಮತ್ತೊಮ್ಮೆ ದೇಶದಲ್ಲಿ ವಯಸ್ಕರ ನಡುವೆ ಅಪರಾಧ ಎಂದು ಈ ತೀರ್ಪು ಮಾಡಿದೆ. ಸಂಸತ್ತು ಮಾತ್ರ ಆ ಕಾನೂನನ್ನು ಬದಲಾಯಿಸುವ ಅಧಿಕಾರವನ್ನು ಹೊಂದಿದೆ, ಎಂದು ಸುಪ್ರೀಂ ಕೋರ್ಟ್ ತೀರ್ಮಾನಿಸಿತು<ref>[https://www.nytimes.com/2013/12/12/world/asia/court-restores-indias-ban-on-gay-sex.html India’s Supreme Court Restores an 1861 Law Banning Gay Sex;By GARDINER HARRISDEC. 11, 2013]</ref>
===ಸಕಾರಾತ್ಮಕ ಬೆಳವಣಿಗೆ===
*ಇವೆಲ್ಲವುಗಳ ಹೊರತಾಗಿಯೂ, ಸಮಗ್ರ ದೇಶೀಯ ಉತ್ಪನ್ನದಲ್ಲಿ ಹೆಚ್ಚಿನ ಬೆಳವಣಿಗೆ ದರವನ್ನು ಹೊಂದಿ ಭಾರತವು ಹೆಚ್ಚಿನ ಭರವಸೆಯನ್ನು ತೋರಿಸಿದೆ. 2011 ರ ಜನವರಿಯಲ್ಲಿ, ಭಾರತವು 2011-12 ಅವಧಿಗೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಗೆ (ಸೆಕ್ಯುರಿಟಿ ಕೌನ್ಸಿಲ್) ಅಶಾಶ್ವತ ಸ್ಥಾನವನ್ನು ಪಡೆದುಕೊಂಡಿದೆ. 2004 ರಲ್ಲಿ, ಬ್ರೆಜಿಲ್, ಜರ್ಮನಿ ಮತ್ತು ಜಪಾನ್ಗಳೊಂದಿಗೆ ಯುಎನ್ ಸೆಕ್ಯುರಿಟಿ ಕೌನ್ಸಿಲ್ನಲ್ಲಿ ಶಾಶ್ವತ ಸ್ಥಾನಕ್ಕಾಗಿ ಭಾರತವು ಅರ್ಜಿಯನ್ನು ಹಾಕಿ ಒತ್ತಾಯವನ್ನು ಪ್ರಾರಂಭಿಸಿತು. ಮಾರ್ಚ್ನಲ್ಲಿ ಭಾರತ ಚೀನಾವನ್ನು ಪ್ರಪಂಚದ ಅತಿದೊಡ್ಡ ಆಮದುದಾರನನ್ನಾಗಿ ಮಾಡಿತು. 2011-12ರಲ್ಲಿ [[ತೆಲಂಗಾಣ]] ಚಳುವಳಿಯು ಉತ್ತುಂಗಕ್ಕೇರಿತು. ಈ ಚಳುವಳಿಯಿಂದ ಭಾರತದ 29 ನೆಯ ರಾಜ್ಯ, ತೆಲಂಗಾಣವು ಜೂನ್ 2014 ರಲ್ಲಿ ಉದಯಿಸಿತು.<sup>[೬೫]</sup><ref>[Kumar, Manoj (10 June 2011). "India's FY11 growth could be revised up-govt official". Reuters.]</ref>
*2012 ರ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣ (ನಿರ್ಭಯಾ) ಮತ್ತು ನಂತರದ ಸಮಾಜದ ನಾಗರಿಕ ಪ್ರತಿಭಟನೆ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಅಪರಾಧಗಳಿಗೆ ಸಂಬಂಧಿಸಿದ ಕಾನೂನುಗಳಲ್ಲಿ ಬದಲಾವಣೆಗಳನ್ನು ಉಂಟುಮಾಡಿತು. ನಿರ್ಭಯಾ ಪ್ರಕರಣರಲ್ಲಿ ಸರ್ಕಾರದ ಪಾತ್ರವಿಲ್ಲದಿದ್ದರೂ ಸರ್ಕಾರಕ್ಕೆ ಕೆಟ್ಟ ಹೆರನ್ನೂ ತಂದಿತು.<sup>[೬೫]</sup>
===ಆಧಾರ್- ವಿಶಿಷ್ಟ ಗುರುತಿನ ಚೀಟಿಯ ಯೋಜನೆ===
*'''ಆಧಾರ್ ಎಂಬುದು 12-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆ'''ಯಾಗಿದ್ದು, ಇದು ಭಾರತದ ಬಯೋಮೆಟ್ರಿಕ್ ಮತ್ತು ಜನಸಂಖ್ಯಾ ಡೇಟಾವನ್ನು ಆಧರಿಸಿ ಭಾರತದ ನಿವಾಸಿಗಳಿಂದ ಪಡೆಯುವುದು. ಆಧಾರ್ (ಉದ್ದೇಶಿತ ವಿತರಣಾ ವಿತರಣೆಯನ್ನು ಅನುಸರಿಸಿ) ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧಿಕಾರ ವ್ಯಾಪ್ತಿಯಲ್ಲಿ, ಜನವರಿ 2009 ರಲ್ಲಿ ಭಾರತ ಸರ್ಕಾರವು ಸ್ಥಾಪಿಸಿದ ಕಾನೂನುಬದ್ಧ ಅಧಿಕಾರದಿಂದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ- The Unique Identification Authority of India (UIDAI), a statutory authority ) ಈ ಡೇಟಾವನ್ನು ಸಂಗ್ರಹಿಸುತ್ತದೆ. ಹಣಕಾಸು ಮತ್ತು ಇತರ ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳು ಇವುಗಳನ್ನು ಪಡೆಯಲು ಉಪಯೋಗಿಸುವ ಗುರುತಿನ ಚೀಟಿ.(ಆಕ್ಟ್, 2016. Aadhaar - Targeted Delivery of Financial and other Subsidies, benefits and services) Act, 2016)
*ಯೋಜನಾ ಆಯೋಗವು ಅಧಿಸೂಚನೆಯನ್ನು ನೀಡಿದ ನಂತರ ಯುಐಡಿಎಐ 28 ಜನವರಿ 2009 ರಂದು ಸ್ಥಾಪಿಸಲ್ಪಟ್ಟಿತು. ಜೂನ್ 23 ರಂದು ಇನ್ಫೋಸಿಸ್ನ ಸಹ ಸಂಸ್ಥಾಪಕರಾದ ನಂದನ್ ನಿಲೇಕಣಿ ಅವರು ಯೋಜನೆಯನ್ನು ಮುನ್ನಡೆಸಲು ಯುಪಿಎ ಸರ್ಕಾರವು ನೇಮಕ ಮಾಡಿತು. ಅವರಿಗೆ ಯುಐಡಿಎಐನ ಹೊಸದಾಗಿ ನೇಮಕಗೊಂಡ ಸ್ಥಾನ ನೀಡಲಾಯಿತು, ಇದು ಕ್ಯಾಬಿನೆಟ್ ಸಚಿವರ ಸ್ಥಾನಕ್ಕೆ ಸಮಾನವಾಗಿತ್ತು. ಏಪ್ರಿಲ್ 2010 ರಲ್ಲಿ ಲೋಗೋ ಮತ್ತು ಬ್ರ್ಯಾಂಡ್ ಹೆಸರು ಆಧಾರ್ ಅನ್ನು ನೀಲೇಕನಿ ಪ್ರಾರಂಭಿಸಿದರು. ಮೇ 2010 ರಲ್ಲಿ ಯುಐಡಿಎಐ ನಡೆಸಿದ ದತ್ತಾಂಶವನ್ನು ರಕ್ಷಿಸಲು ಕಾನೂನು ಬೆಂಬಲ ನೀಡುವುದಾಗಿ ನಿಲೇಕಣಿ ಹೇಳಿದರು.<ref>"The Citizenship (Amendment) Act, 2003" (PDF). PRS Legislative Research. Retrieved 26 May 2015.</ref><ref>"UIDAI: Inside the World's Largest Data Management Project". Forbes (India). 29 November 2010. Retrieved 26 May 2015</ref>
*ಜುಲೈ 2010 ರಲ್ಲಿ ಯುಐಡಿಎಐ ದಾಖಲಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಿಬ್ಬಂದಿಗೆ ತರಬೇತಿ ನೀಡಲು ಅರ್ಹತೆ ಪಡೆದ 15 ಸಂಸ್ಥೆಗಳ ಪಟ್ಟಿಯನ್ನು ಪ್ರಕಟಿಸಿತು. ಇದು ನೋಂದಣಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಯೋಗ್ಯವಾದ 220 ಸಂಸ್ಥೆಗಳ ಪಟ್ಟಿಯನ್ನು ಪ್ರಕಟಿಸಿತು. ಇದಕ್ಕಿಂತ ಮುಂಚೆ, ಯೋಜನೆಯು ಕೇವಲ 20 ರಾಜ್ಯಗಳು ಮತ್ತು ಭಾರತದ ಎಲ್ಐಸಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅರ್ಹ ನೋಂದಾಯಿತ ಸಂಸ್ಥೆಯಾಗಿತ್ತು. ಈ ಘೋಷಣೆಯು ಹಲವಾರು ಖಾಸಗಿ ಸಂಸ್ಥೆಗಳಿಗೆ ಉದ್ಯೋಗ ಅವಕಾಶ ನೀಡಿತು. ಎರಡು ವರ್ಷಗಳಲ್ಲಿ ಶೇ.40 ರಷ್ಟು ಜನಸಂಖ್ಯೆ, 31,019 ಸಿಬ್ಬಂದಿ ಮತ್ತು 155 ತರಬೇತಿ ಕೇಂದ್ರಗಳನ್ನು ಮಾಡಿ, ಗುರಿಯನ್ನು ಸಾಧಿಸುವುದೆಂದು ಅಂದಾಜಿಸಲಾಗಿತ್ತು. 4,431 ನೋಂದಣಿ ಕೇಂದ್ರಗಳು ಮತ್ತು 22,157 ದಾಖಲಾತಿ ಕೇಂದ್ರಗಳನ್ನು ಸ್ಥಾಪಿಸಿತ್ತು ಎಂದು ಅಂದಾಜಿಸಲಾಗಿದೆ.<ref>[UIDAI empanels enrolment & training agencies". Business Standard. 18 July 2010. Retrieved 26 May 2015.]</ref>
*26 ನವೆಂಬರ್ 2012 ರಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಆಧಾರ್-ಸಂಯೋಜಿತ ನೇರ ಲಾಭ ವರ್ಗಾವಣೆ ಯೋಜನೆಯನ್ನು ಪ್ರಾರಂಭಿಸಿದರು. ಈ ಹಣವನ್ನು ವ್ಯವಸ್ಥೆಯಲ್ಲಿ ಸೋರಿಕೆಗಳನ್ನು ತೊಡೆದುಹಾಕುವ ಉದ್ದೇಶದಿಂದ ಹಣವನ್ನು ನೇರವಾಗಿ ಸ್ವೀಕರಿಸುವವರ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತದೆ. 1 ಜನವರಿ 2013 ರಂದು 51 ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಪರಿಚಯಿಸಲಾಯಿತು. ಮತ್ತು ನಂತರ ಭಾರತದ ಎಲ್ಲಾ ಭಾಗಗಳಿಗೆ ನಿಧಾನವಾಗಿ ವಿಸ್ತರಿಸಲಾಯಿತು.<ref>[UIDAI launches online verification of Aadhaar numbers". The Economic Times. 8 February 2012. Retrieved 27 May 2015.]</ref><ref>[http://www.newindianexpress.com/nation/2013/sep/25/Central-government-seeks-statutory-cover-for-UIDAI-521344.html Central government seeks statutory cover for UIDAI;25th September 2013]</ref>
====ಪ್ರಕೃತಿ ವಿಕೋಪ====
*ಆಗಸ್ಟ್ 2010 ರಲ್ಲಿ, ಉತ್ತರ ಭಾರತದ ಲಡಾಖ್ ಪ್ರದೇಶದಲ್ಲಿ ಮೇಘ-ಸ್ಫೋಟಗಳು ಮತ್ತು ನಂತರದ ಪ್ರವಾಹದ ಪರಿಣಾಮವಾಗಿ ಸುಮಾರು 255 ಜನರ ಸಾವಿಗೆ ಕಾರಣವಾಯಿತು, 9,000 ಜನರು ನೇರವಾಗಿ ಹಾನಿಗೊಲಗಾದರು. ಜೂನ್ 2013 ರಲ್ಲಿ, ಉತ್ತರಾಖಂಡ್ ಮತ್ತು ಇತರ ಉತ್ತರ ಭಾರತದ ರಾಜ್ಯಗಳ ಬಹು-ದಿನದ ಮೋಡದ ಬಿರುಗಾಳಿಯು ವಿನಾಶಕಾರಿ ಪ್ರವಾಹಗಳನ್ನೂ ಮತ್ತು ಭೂಕುಸಿತಗಳನ್ನು ಉಂಟುಮಾಡಿತು, 5,700 ಕ್ಕಿಂತ ಹೆಚ್ಚು ಜನರು "ಸತ್ತರು ಎಂದು ಭಾವಿಸಲಾಗಿದೆ." ಸೆಪ್ಟೆಂಬರ್ 2014 ರಲ್ಲಿ, ಜಮ್ಮು ಮತ್ತು ಕಾಶ್ಮೀರದ ರಾಜ್ಯಗಳಲ್ಲಿ ಭಾರೀ ಪ್ರಮಾಣದ ಮಳೆಯ ಕಾರಣದಿಂದಾಗಿ ಮಳೆಯು ಸುಮಾರು 277 ಜನರ ಸಾವಿಗೆ ಕಾರಣವಾಯಿತು ಮತ್ತು ಆಸ್ತಿಗೆ ವ್ಯಾಪಕ ಹಾನಿಯಾಯಿತು. ಇದರಿಂದ ಪಕ್ಕದ ಪಾಕಿಸ್ತಾನಿ ಪ್ರದೇಶಗಳಲ್ಲಿ, ನಿರ್ದಿಷ್ಟವಾಗಿ ಪಾಕಿಸ್ತಾನದ ಪಂಜಾಬ್ನಲ್ಲಿ ಮತ್ತಷ್ಟು 280 ಜನರು ಸಾವನ್ನಪ್ಪಿದರು.<ref>Hobley, D.E.J., et al., 2012, Reconstruction of a major storm event from its geomorphic signature: The Ladakh floods, 6 August 2010, Geology, v. 40, p. 483-486,</ref><ref>India raises flood death toll to 5,700 as all missing persons now presumed dead". CBS News. 16 July 2013. Retrieved 16 July 2013.</ref><ref>"Kashmir floods: Phones down, roads submerged; Toll touches 200, rescue ops on". The Hindustan Times. 8 September 2014. Retrieved 9 September 2014.</ref><ref>India and Pakistan Strain as Flooding Kills Hundreds". The New York Times. 8 September 2014. Retrieved 9 September 2014.</ref>
*ಆಗಸ್ಟ್ - ಸೆಪ್ಟೆಂಬರ್ 2013 ರಲ್ಲಿ, ಉತ್ತರಪ್ರದೇಶದ ಮುಜಫರ್ ನಗರದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಘರ್ಷಣೆಗಳು ಕನಿಷ್ಠ 62 ಸಾವುಗಳು, [73] ಗಾಯಗೊಂಡವು 93, ಮತ್ತು 50,000 ಕ್ಕಿಂತಲೂ ಹೆಚ್ಚು ಸ್ಥಳಾಂತರಗೊಂಡವು."<ref>Troops deployed to quell deadly communal clashes between Hindus, Muslims in north India". Associated Press. Archived from the original on 9 September 2013. Retrieved 8 September 2013.</ref>
====ಮಂಗಳ ಯಾನ====
[[File:Mars Orbiter Mission Spacecraft.jpg|thumb|[[ಮಾರ್ಸ್ ಆರ್ಬಿಟರ್ ಮಿಷನ್]]-]]
*ನವೆಂಬರ್ 2013 ರಲ್ಲಿ, ಮಂಗಳ ಗ್ರಹಕ್ಕೆ [[ಮಂಗಳಯಾನ]] ಎಂಬ ಹೆಸರಿನಿಂದ ಕರೆಯಲ್ಪಡುವ [[ಮಾರ್ಸ್ ಆರ್ಬಿಟರ್ ಮಿಷನ್]] ಅನ್ನು [[ಭಾರತ]]ವು ತನ್ನ ಮೊದಲ ಅಂತರಿಕ್ಷ ತಂತ್ರಜ್ಞಾನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಮತ್ತು ಅದು ಯಶಸ್ವಿಯಾಯಿತು, ಆದ್ದರಿಂದ [[ಇಸ್ರೊ]] 24 ಸೆಪ್ಟೆಂಬರ್ 2014 ರಂದು, ಸೋವಿಯತ್ ಬಾಹ್ಯಾಕಾಶ ಕಾರ್ಯಕ್ರಮದ ನಂತರ [[ಮಂಗಳ]] ಗ್ರಹವನ್ನು ತಲುಪಿದ ನಾಲ್ಕನೇ ಬಾಹ್ಯಾಕಾಶ ಸಂಸ್ಥೆಯಾಯಿತು. [[ಸೊವಿಯೆಟ್ ಒಕ್ಕೂಟ|ಸೋವಿಯತ್ ದೇಶ]], [[ನಾಸಾ]], ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿ ಇವು ಮೊದಲ ಮೂರು ಸ್ತಾನಗಳನ್ನು ಹೊಂದಿದೆ. ಭಾರತ ತನ್ನ ಮೊದಲ ಪ್ರಯತ್ನದಲ್ಲಿ ಮಾರ್ಸ್ ತಲುಪಿದ ಮೊದಲ ದೇಶವಾಗಿದೆ. [[ಇಸ್ರೊ]] (ISRO) ಮೊದಲ ಬಾಹ್ಯಾಕಾಶ ಸಂಸ್ಥೆಯಾಗಿದೆ.<ref>[https://abcnews.go.com/Technology/india-launches-mars-orbiter-mission/story?id=20793860 India Launches Mars Orbiter Mission, Heralds New Space RaceBy JON M. CHANG Nov. 5, 2013]</ref>
==2014 -ಮತ್ತೆ ಭಾರತೀಯ ಜನತಾ ಪಕ್ಷದ ಸರ್ಕಾರ==
*'''14 ನೇ ಪ್ರಧಾನ ಮಂತ್ರಿ::[[ನರೇಂದ್ರ ಮೋದಿ]]'''(ಜನನ 1950);(ಗುಜರಾತ್ ಮುಖ್ಯಮಂತ್ರಿ- [[ಭಾರತೀಯ ಜನತಾ ಪಕ್ಷ]])ಕ್ಷೇತ್ರ:ವಾರಣಾಸಿ; ದಿ.26 ಮೇ2014 ರಿಂದ ಪ್ರಸ್ತುತ: 4 ವರ್ಷ,128 ದಿನಗಳು(4-10-2018)+.
*'''13 ನೇ ಅಧ್ಯಕ್ಷರು::[[ಪ್ರಣಬ್ ಮುಖೆರ್ಜೀ|ಪ್ರಣಬ್ ಮುಖರ್ಜಿ]]''';(1935-) (ಪಕ್ಷ:[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]]) ದಿ.25 ಜುಲೈ 2012 ರಿಂದ 25 ಜುಲೈ 2017 ರ ವರೆಗೆ, 60 ತಿಂಗಳು.
*'''14 ನೇ ಅಧ್ಯಕ್ಷರು:: [[ರಾಮ್ ನಾಥ್ ಕೋವಿಂದ್]]''' (1945-) [[ಭಾರತೀಯ ಜನತಾ ಪಕ್ಷ]] ದಿ.25 ಜುಲೈ 2017 (ಸ್ಥಾನಿಕ) ರಿಂದ
===೨೦೧೪ರ ಚುನಾವಣೆ===
{| class="wikitable"- align="right"
|-
|[[File:PM Modi 2015.jpg|thumb|160px|[[ನರೇಂದ್ರ ಮೋದಿ]] ಪ್ರಧಾನ ಮಂತ್ರಿ 2015]]
|[[File:Ram Nath Kovind official portrait.jpg|thumb|180px|ರಾಮನಾಥ ಕೋವಿಂದ್: ರಾಷ್ಟ್ರಾಧ್ಕ್ಷರು]]
|-
|}
*[[೨೦೧೪ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ ಮತ್ತು ಫಲಿತಾಂಶ]]
*ಹಿಂದು ರಾಷ್ಟ್ರೀಯತೆಯನ್ನು ಎತ್ತಿಹಿಡಿಯುವ ನೀತಿಯನ್ನು ಮುಂದಿಟ್ಟುಕೊಂಡ ಹಿಂದುತ್ವ ಚಳುವಳಿಯು 1920 ರ ದಶಕದಲ್ಲಿ ಹುಟ್ಟಿಕೊಂಡಿತು. ಅದು ಭಾರತದಲ್ಲಿ ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆದು ಉಳಿದಿದೆ. 1980 ರಲ್ಲಿ ಸ್ಥಾಪನೆಯಾದಂದಿನಿಂದ, ಧಾರ್ಮಿಕ ಹಕ್ಕಿನ ಪ್ರತಿಪಾದನೆ ಮತ್ತು ಧಾರ್ಮಿಕ ಬೆಂಬಲದಿಂದ ಪ್ರಮುಖ ಪಕ್ಷ [[ಭಾರತೀಯ ಜನತಾ ಪಕ್ಷ]] (ಬಿಜೆಪಿ) ಚುನಾವಣೆಯಲ್ಲಿ ಗೆದ್ದಿತು. 2004 ರಲ್ಲಿ ನಡೆದ ಚುನಾವಣೆಯಲ್ಲಿ ಪಡೆದ ಸೋಲಿನ ನಂತರ ಕಾಂಗ್ರೆಸ್ ಪಕ್ಷದ ಸಮ್ಮಿಶ್ರ ಸರಕಾರದ ವಿರುದ್ಧದ ಪ್ರಮುಖ ಪಕ್ಷಗಳಲ್ಲಿ ಒಂದಾಗಿತ್ತು.<ref>2014 ರ ಆರಂಭದಲ್ಲಿ ನಡೆದ 16 ನೇ ರಾಷ್ಟ್ರೀಯ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯು 282 ಸ್ಥಾನಗಳನ್ನು ಗಳಿಸಿ ಅದ್ಭುತ ವಿಜಯವನ್ನು ಕಂಡಿತು.</ref> ಅದು ಒಂದು ಪೂರ್ಣ ಬಹುಮತವನ್ನು ಗಳಿಸಿತು. ರಾಷ್ಟ್ರೀಯ ಡೆಮಾಕ್ರಟಿಕ್ ಅಲಯನ್ಸ್ ಒಟ್ಟಾಗಿ 336 ಸೀಟುಗಳನ್ನು ಪಡೆದುಕೊಂಡು ಗೆಲುವು ಸಾಧಿಸಿತು. '''ಬಿಜೆಪಿ 31.0% ಮತಗಳನ್ನು ಪಡೆದುಕೊಂಡಿತು. ಸ್ವಾತಂತ್ರ್ಯದ ನಂತರ ಭಾರತದಲ್ಲಿ ಬಹುಮತದ ಸರ್ಕಾರ ರಚಿಸುವ ಪಕ್ಷಕ್ಕೆ ಇದು ಅತಿ ಕಡಿಮೆ ಪ್ರಮಾಣದ ಮತಗಳಿಕೆ. ಎಂದರೆ ಇಷ್ಟು ಕಡಿಮೆ ಪ್ರಮಾಣ (ಶೇ.೩೧) ಮತಗಳಿಸಿ ಪೂರ್ಣ ಬಹುಮತ ಪಡೆದಿರುವುದು ಇದೇ ಮೊದಲು.''' <ref>[https://timesofindia.indiatimes.com/news/BJPs-31-lowest-vote-share-of-any-party-to-win-majority/articleshow/35315930.cms BJP's 31% lowest vote share of any party to win majorityTNN | Updated: May 19, 2014,]</ref>
[[File:Narendra Modi foreign trips.svg|thumb|ನರೇಂದ್ರ ಮೋದಿ ವಿದೇಶ ಪ್ರವಾಸ]]
*ಹಿಂದೆ ಗುಜರಾತ್ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕರಾಗಿದ್ದ [[ನರೇಂದ್ರ ಮೋದಿ]] ಅವರು ಪ್ರಧಾನಮಂತ್ರಿಯಾಗಿ 27 ಮೇ 2014 ರಂದು ಅಧಿಕಾರ ಸ್ವೀಕರಿಸಿದರು ಮತ್ತು ಸರ್ಕಾರವನ್ನು ರಚಿಸಿದರು. ಮೋದಿ ಸರಕಾರದ ವ್ಯಾಪಕ ಜನಬೆಂಬಲ ಮತ್ತು ಜನಪ್ರಿಯತೆ ಕಾರಣ ಬಿಜೆಪಿಯು [[ಭಾರತ]]ದಲ್ಲಿ ಹಲವಾರು ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಜಯಗಳಿಸಲು ನೆರವಾಯಿತು. ಮೋದಿ ಸರ್ಕಾರವು ಉತ್ಪಾದನೆ ಮತ್ತು ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲು ಅನೇಕ ಉಪಕ್ರಮಗಳು ಮತ್ತು ಕಾರ್ಯಾಚರಣೆಗಳನ್ನು ಜಾರಿಗೊಳಿಸಿತು - ಗಮನಾರ್ಹವಾಗಿ - ಭಾರತದಲ್ಲಿ, ಡಿಜಿಟಲ್ ಇಂಡಿಯಾ ಮತ್ತು ಸ್ವಚ್ ಭಾರತ್ ಅಭಿಯಾನ.<ref>http://www.elections.in/political-corner/women-cabinet-ministers-india/faces-high-expectations.aspx{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref><ref>"Narendra Modi appointed PM, swearing-in on May 26". The Indian Express. Press Trust of India. 20 May 2014.</ref>
===2018 ರಲ್ಲಿ ಲೋಕಸಭೆ===
*'''೨೦೧೮(2018):''' ಲೋಕಸಭಾ '''ಉಪಚುನಾವಣೆಯಲ್ಲಿ''' ಮೂರು ಸ್ಥಾನಗಳಲ್ಲಿ ಒಂದು ಸ್ಥಾನ ಪಡೆದ ಬಿಜೆಪಿ, 539 ಸದಸ್ಯರ ಸದನದಲ್ಲಿ 272 ಸ್ಥಾನ ಹೊಂದಿದೆ. ಲೋಕಸಭೆಯು 543 ಚುನಾಯಿತ ಸದಸ್ಯರನ್ನು ಹೊಂದಿದೆ ಆದರೆ ಅದರ ನಾಲ್ಕು ಸ್ಥಾನಗಳನ್ನು ಪ್ರತಿನಿಧಿಸಲಾಗಿಲ್ಲ. ಕರ್ನಾಟಕದ ಮೂವರು ಸಂಸದರು ರಾಜೀನಾಮೆ ನೀಡಿರುವ ಸಂದರ್ಭದಲ್ಲಿ, ಕಾಶ್ಮೀರದ ಅನಂತನಾಗ್ ಕ್ಷೇತ್ರವು ಕಳೆದ ವರ್ಷ ಮೇ ಯಲ್ಲಿ ಅನಿರ್ದಿಷ್ಟವಾಗಿ ಮುಂದೂಡಲ್ಪಟ್ಟ ನಂತರ ಖಾಲಿಯಾಗಿತ್ತು. ಇದು ಬಿಜೆಪಿ ಬಲ ಲೋಕಸಬೆಯಲ್ಲಿ ಅಂಕವನ್ನು 270 ಕ್ಕೆ ತರುತ್ತದೆ. ಆದಾಗ್ಯೂ, ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗಾಗಿ ಬಿಜೆಪಿಆದಾಗ್ಯೂ, ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗಾಗಿ ಬಿಜೆಪಿಗೆ 274 ಸ್ಥಾನಗಳಿವೆ, ಏಕೆಂದರೆ ನಾಮನಿರ್ದೇಶಿತ ಸದಸ್ಯರು ಅದರಲ್ಲಿ ಸೇರಿದ್ದಾರೆ. ಅವರನ್ನು ಎಣಿಸಿ, ಬಿಜೆಪಿ 541 ಸದಸ್ಯರ ಸದನದಲ್ಲಿ 271 ಕ್ಕಿಂತಲೂ ಹೆಚ್ಚು ಸದಸ್ಯರನ್ನು ಹೊಂದಿದೆ.(ಮೇ 31, 2018 ರ ಸ್ಥಿತಿ),<ref>[http://economictimes.indiatimes.com/articleshow/64402944.cms?utm_source=contentofinterest&utm_medium=text&utm_campaign=cppst Its numbers reduced, BJP continues to have majority in Lok Sabha;|May 31, 2018,]</ref>
===ವಿದೇಶ ಪ್ರವಾಸ===
*ವಿವರ:[[:en:List of international prime ministerial trips made by Narendra Modi|ಮೋದಿಯವರ ಅಂತರಾಷ್ಟ್ರೀಯ ಭೇಟಿಗಳು]]
[[File:Mehbooba Mufti.jpg|thumb|160px|ಮುಫ್ತಿ ಮೆಹಬೂಬಾ - ಕಾಶ್ನೀರ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ]]
*ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ನಾಲ್ಕು ವರ್ಷಗಳ ಅಧಿಕಾರವನ್ನು ಪೂರ್ಣಗೊಳಿಸಿ ಐದನೇ ವರ್ಷದಲ್ಲಿದೆ. ಈ ನಾಲ್ಕು ವರ್ಷಗಳಲ್ಲಿ, ಮೋದಿ ವಿದೇಶಾಂಗ ನೀತಿಯ ಬಗ್ಗೆ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಸರ್ಕಾರದ ನೇತೃತ್ವ ವಹಿಸಿದ್ದರು. ಆಗಸ್ಟ್ 2018 ರ ವೇಳೆಗೆ, ಪಾಕಿಸ್ತಾನ, ಭೂತಾನ್, ಅಮೆರಿಕಾ ಸಂಯುಕ್ತ ಸಂಸ್ಥಾನದ ಇಸ್ರೇಲ್ ಮತ್ತು ನೇಪಾಳ ಮೊದಲಾದ 61 ದೇಶಗಳಿಗೆ ಪ್ರಧಾನಿ ಹಲವು ಭೇಟಿಯ ಮೂಲಕ ಭಾರತದ ವಿದೇಶಾಂಗ ನೀತಿಯಮತೆ ಸೌಹಾರ್ ಸಂಬಂಧ ಬೆಳೆಸಲು ಪ್ರಯತ್ನಿಸಿದರು. ಪ್ರಯಾಣದ ವೆಚ್ಚಗಳು ಪ್ರತಿ ಪ್ರಯಾಣಕ್ಕೆ ರೂ.2.5 ಕೋಟಿ ರೂ.ಗಳಿಂದ 22.5 ಕೋಟಿ ರೂ,ಗಳ ಖರ್ಚು ವೆಚ್ಚಗಳನ್ನು ಭಾರತ ಭರಿಸಿದೆ.<ref>[https://www.firstpost.com/india/narendra-modi-made-40-trips-since-2014-a-list-of-countries-visited-expenses-incurred-on-chartered-flights-in-four-years-4483675.html Narendra Modi made 40 foreign trips since 2014:]</ref><ref>[4th BIMSTEC Summit: Kathmandu Declaration adopted by Member States". Retrieved 31 August 2018.]</ref>
===ಜಮ್ಮು ಕಾಶ್ಮೀರ===
*[[ಜಮ್ಮು ಮತ್ತು ಕಾಶ್ಮೀರ ಸರ್ಕಾರ ೨೦೧೪-೧೬]]
*2014 ಡಿಸೆಂಬರ್ ನಲ್ಲಿ ನೆಡೆದ ಸ್ಥಳೀಯ ಚುನಾವಣೆಗಳ ನಂತರ ವಿವಾದಿತ ಕಾಶ್ಮೀರ ಪ್ರದೇಶದ ಪ್ರಮುಖ ರಾಜಕೀಯ ಆಡಳಿತ ಭಾಗಿದಾರನಾಗಿ ಬಿಜೆಪಿ ಮೊದಲ ಬಾರಿಗೆ ಹೊರಹೊಮ್ಮಿತು. ರಾಜ್ಯ ವಿಧಾನಸಭೆಯಲ್ಲಿ ತನ್ನ ಸ್ಥಾನವನ್ನು ದ್ವಿಗುಣಗೊಳಿಸಿಕೊಂಡಿತು. ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ ಮತ್ತು ಭಾರತೀಯ ಜನತಾಪಕ್ಷ ಒಟ್ಟಾಗಿ ಸರ್ಕಾರ ರಚಿಸಿದವು. ದಿ. 01/03/2015 ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ(ಪಿಡಿಪಿ) ಮುಖ್ಯಸ್ಥ ಮುಫ್ತಿ ಮೊಹಮ್ಮದ್ ಸಯೀದ್ ಅವರು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿಯೂ ಬಿಜೆಪಿಯ ನಿರ್ಮಲ್ ಸಿಂಗ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಸಂಮಿಸ್ರ ಸರ್ಕಾರ ರಚಿಸಿದರು. ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಜನವರಿ 7, 2016 ನಿಧನರಾದರು. ನಂತರ ಅದೇ ಒಕ್ಕೂಟದಲ್ಲಿ ಮೆಹಬೂಬಾ ರಾಜ್ಯದ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡರು. ಅವರು 2018 ಜೂನ್ 20 ರಂದುಬಿಜೆಪಿ ಮೈತ್ರಿಯಿಂದ ಹೊರಗೆ ಬಂದು ಮೆಹಬೂಬಾ ರಾಜಿನಾಮೆ ನೀಡಿದರು.<ref>[https://www.prajavani.net/politics/national/kashmir-government-turmoil-coalition-breaks-down-550410.html ಉತ್ತರ–ದಕ್ಷಿಣ ಧ್ರುವ ಸಂಗಮಕ್ಕೆ ಗ್ರಹಣ19 ಜೂನ್ 2018]</ref>
===೨೦೧೫===
[[File:Arvind Kejriwal June 15, 2015 crop.jpg|thumb|160px|ಅಎವಿಂದ ಕೇಜ್ರಿವಾಲ್(potrait)]]
*[[ದೆಹಲಿ ಅಸೆಂಬ್ಲಿ ಚುನಾವಣೆ]]
*ದೆಹಲಿ ವಿಧಾನಸಭೆ ಚುನಾವಣೆ 2015ರ ಫೆಬ್ರವರಿ 7 ರಂದು (ಶನಿವಾರ) ನಡೆದು ಭ್ರಷ್ಟಾಚಾರ-ವಿರೋಧಿ ಎಂದು ಹೇಳಿಕೊಂಡ ಆಮ್ ಆದ್ಮಿ ಪಾರ್ಟಿ (ಎಎಪಿ) ದೆಹಲಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಆಶ್ಚರ್ಯಕರ ಗೆಲುವು ಸಾಧಿಸಿತು. ಇದು 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಮೊದಲ ಹಿನ್ನಡೆಯಾಗಿದೆ. ಆಮ್ ಆದ್ಮಿ ಪಾರ್ಟಿಯು 70 ಕ್ಷೇತ್ರಗಳಲ್ಲಿ 67 (54.3%)ಸ್ಥಾನ ಗೆದ್ದು ಇತಿಹಾಸ ಸೃಷ್ಟಿಸಿತು.ಬಿಜೆಪಿ 3ಸ್ತಾನ ಮಾತ್ರಾ ಗೆದ್ದಿತು. ಆಮ್ ಆದ್ಮಿ ಪಕ್ಷದ [[ಅರವಿಂದ್ ಕೇಜ್ರಿವಾಲ್]] ರವರು ದೆಹಲಿಯ ಮುಖ್ಯಮಂತ್ರಿಗಳಾಗದರು.<ref>Delhi assembly election results 2015: 63 out of 70 Congress candidates forfeit deposit". Times of India. Retrieved 2015-02-10.(ದಿ.14-2-2015)</ref>
===ಯೋಜನಾ ಆಯೋಗ ರದ್ದು===
*ವಿಶೇಷ ಲೇಖನ:[[ನೀತಿ ಆಯೋಗ]]
*ಪ್ರಧಾನಿ ನರೇಂದ್ರ ಮೋದಿ ಯೋಜನಾ ಆಯೋಗವನ್ನು "ನಿಯಂತ್ರಣ ಆಯೋಗ" ವನ್ನಾಗಿ ಬದಲಾಯಿಸಲುನಿರ್ಧರಿಸಿದರು. ಅದರ ಬದಲಿಗೆ 2014 ರ ಆಗಸ್ಟ್ 13 ರಂದು, ಭಾರತದ ರಾಷ್ಟ್ರೀಯ ಸಲಹಾ ಮಂಡಳಿ (ಎನ್ಎಸಿ) ಗಿಂತ ದುರ್ಬಲಗೊಳಿಸಿದ ಆವೃತ್ತಿಯಾಗಿ ಬದಲಿಸಲು ಕೇಂದ್ರ ಮಂತ್ರಿಮಂಡಲ ಯೋಜನಾ ಆಯೋಗವನ್ನು ರದ್ದುಗೊಳಿಸಿತು. ಜನವರಿ 1, 2015 ರಂದು ಯೋಜನಾ ಆಯೋಗವನ್ನು ಹೊಸದಾಗಿ ರಚನೆಯಾದ ಎನ್ಐಟಿಐ ಆಯೋಗ (NITI Aayog (National Institution for Transforming India). ನ್ಯಾಷನಲ್ ಇನ್ಸ್ಟಿಟ್ಯೂಷನ್ ಟ್ರಾನ್ಸ್ಫಾರ್ಮಿಂಗ್ ಇಂಡಿಯಾ) ರಚಿಸಲು ಕ್ಯಾಬಿನೆಟ್ ನಿರ್ಣಯ ಮಾಡಿ [[ನೀತಿ ಆಯೋಗ|ನೀತಿ ಆಯೋಗವನ್ನು]] ಜಾರಿಗೆ ತರಲಾಯಿತು. ಇದರಿಂದ ೬೪ ವರ್ಷಗಳಿಂದ ಇದ್ದ ಪಂಚವಾರ್ಷಿಕ ಯೋಜನೆಯ ಅಭಿವೃದ್ಧಿ ಕ್ರಮವನ್ನು ಕೈಬಿಟ್ಟು ವಾರ್ಷಿಕ ಬಜೆಟ್ಟಿನಲ್ಲಿ ಯೋಜನೆಗಳನ್ನು ವರ್ಷಕ್ಕೆ ಸೀಮಿತ ಮಾಡಲಾಯಿತು. ಹಾಗಾಗಿ ಅಭಿವೃದ್ಧಿ ಯೊಜನೆಗಳಿಗಿಂತ ಜನಪ್ರಿಯ ಯೋಜನೆಗಳಿಗೆ ಪ್ರಾಮುಖ್ತೆ ದೊರೆಯಿತು. ಬಿಜೆಪಿ ಚುನಾವಣೆ ಪ್ರಣಾಳಿಕೆಯಲ್ಲಿದ್ದ "ಅಭಿವೃದ್ಧಿ" ಮತ್ತು "ಉದ್ಯೋಗ ಸೃಷ್ಠಿಯ ಗುರಿ" ಹಿಂದೆ ಬಿತ್ತು.<ref>["We will use every provision in the Constitution to push reforms". http://www.openthemagazine.com.]</ref><ref>http://pib.nic.in/newsite/PrintRelease.aspx?relid=163340</ref>
====ಬಾಂಗ್ಲಾ ಭೇಟಿ====
[[File:Prime Minister Narendra Modi meets PM Sheikh Hasina.jpg|thumb|180px|left|ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರಧಾನಿ ಶೇಖ್ ಹಸೀನಾ ಭೇಟಿ]]
*2015 ಜೂನ್ - ಭಾರತ ಮತ್ತು ಬಾಂಗ್ಲಾದೇಶಗಳು ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದವು, ಗಡಿ ಪ್ರದೇಶಗಳಲ್ಲಿ ವಾಸಿಸುವ 50,000 ಕ್ಕಿಂತ ಹೆಚ್ಚಿನ ಜನರು ಅವರು ಯಾವ ದೇಶಗಳಲ್ಲಿ ವಾಸಿಸಲು ಅಪೇಕ್ಷಿಸುತ್ತಾರೆ ಎಂಬುದನ್ನು ಆಯ್ಕೆ ಮಾಡಲು ಅವಕಾಶಕಲ್ಪಿಸಲಾಯಿತು.
*2015 ಸೆಪ್ಟಂಬರ್ - ಭಾರತ ತನ್ನ ಮೊದಲ ಬಾಹ್ಯಾಕಾಶ ಪ್ರಯೋಗಾಲಯ ಆಸ್ಟ್ರೋಸಾಟ್ನ್ನು ಅದರ ದೊಡ್ಡ ಯೋಜನೆಯ ಅಡಿಯಲ್ಲಿ 2014 ರಲ್ಲಿ ಮಾರ್ಸ್ ಆರ್ಬಿಟರ್ ಮಿಷನ್ ಪ್ರಾರಂಭಿಸಿತು.<sup>[೬೫]</sup> <ref>[https://www.bbc.com/news/world-asia-33033342 India and Bangladesh sign historic territory swap deal ;6 June 2015]</ref>
===2016 -ರಾಫೇಲ್ ಫೈಟರ್ ವ್ಯವಹಾರ===
*ಇಂಗ್ಲಿಷ್ ಲೇಖನ:[[File:Dassault Rafale B.jpg|thumb|ಡಸ್ಸಾಲ್ಟ್ ರಾಫೆಲ್ ಬಿ]]
*ಲೇಖನ:'''[[ರಫೆಲ್ ಯುದ್ಧವಿಮಾನ - ಭಾರತ ಮತ್ತು ಫ್ರಾನ್ಸ್ ಒಪ್ಪಂದ]]:'''
*2016 ರ ಸೆಪ್ಟೆಂಬರ್ನಲ್ಲಿ ವಿವಾದಾತ್ಮಕ 36 ರಾಫೇಲ್ ಫೈಟರ್ ಜೆಟ್ಗಳನ್ನು ಖರೀದಿಸಲು ಭಾರತವು ಬಿಲಿಯನ್ ಡಾಲರ್ ರಕ್ಷಣಾ ಒಪ್ಪಂದವನ್ನು ಫ್ರಾನ್ಸ್ನೊಂದಿಗೆ ಮಾಡಿಕೊಂಡಿತು. ಈ ಜೆಟ್ಟ್ಗಳಿಗೆ ಹಿಂದಿನ ಯು.ಪಿ.ಯೆ.ಯ ಆಡಳಿತ ಸಮಯದಲ್ಲಿ ಮಾಡಿಕೊಂಡಿದ್ದ ರೂ.428.57 ಕೋಟಿಯ ಬೆಲೆಯ ಒಪ್ಪಂದವನ್ನು ಮೋದಿಯವರು ರದ್ದು ಮಾಡಿ, ಅದೇ ಜೆಟ್ಟಿಗೆ ಈಗಿನ ಬೆಲೆ ತಲಾ ರೂ.1611.11 ಕೋಟಿಗೆ ನಾಲ್ಕರಷ್ಟು ದುಬಾರಿ ಒಪ್ಪಂದ ಮಾಡಿಕೊಂಡಿರುವುದ ಅವರದೇ ಪಕ್ದದವರು ಮತ್ತು ವಿರೋಧಪಕ್ಷದವರು ವಿರೋಧಿಸಿದರು. ಅದು ಮೊದಲಿನ ಒಪ್ಪಂದಕ್ಕಿಂತ ಒಂದು ಜೆಟ್ಟಿಗೆ ರೂ.1182.54 ಕೋಟಿಯಂತೆ ಒಟ್ಟು ರೂ.''''Rs.42,571.44'''' ಕೋಟಿ ಹೆಚ್ಚು ಪಾವತಿ ಮಾಢಿರುವುದು ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ ಕರ್ನಾಟಕದಲ್ಲಿರುವ, ಯುದ್ಧ ವಿಮಾನಗಳನ್ನು ತಯಾರಿಸಿ ಅನುಭವವಿರುವ ಎಚ್.ಎ.ಎಲ್ನಲ್ಲಿ ಬಿಡಿಭಾಗ ತಯಾರಿಕೆ ಮತ್ತು ಹೆಚ್ಚಿನ ವಿಮಾನಗಳನ್ನು ತಯಾರಿಸಬೇಕೆಂಬ ಷರತ್ತಿನೊಂದಿಗೆ ಹಿಂದೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈಗ ಅದರ ಬದಲಿಗೆ ವಿಮಾನ ತಯಾರಿಕೆ ಅನುಭವವಿಲ್ಲದ ಆಂಬಾನಿಯ ರಿಲೆಯನ್ಸ್ ಕಂಪನಿಯನ್ನು ಹೊಸ ಒಪ್ಪಂದದಲ್ಲಿ ಪಾಲುದಾರಿಕೆಗೆ ಸೇರಿಸಿದೆ ಎಂಬ ದೂರು ಇದೆ.<ref>[https://www.ndtv.com/india-news/prashant-bhushan-arun-shourie-meet-cbi-director-alok-verma-over-rafale-deal-1927022 Prashant Bhushan, Arun Shourie Demand CBI Probe In Rafale Deal;October 04, 2018]</ref><ref>[https://www.outlookindia.com/website/story/rafale-deal-is-much-bigger-scam-than-bofors-scandal-yaswant-sinha-and-arun-shour/314731 8 August 2018Rafale Deal Is Much Bigger 'Scam' Than Bofors Scandal: Yaswant Sinha And Arun ShourieNarendra Modi personally culpable in Rafale deal, say Yashwant]</ref><ref>[https://www.firstpost.com/india/narendra-modi-personally-culpable-in-rafale-deal-say-yashwant-sinha-arun-shourie-pm-compromised-security-allege-ex-bjp-ministers-5165961.html Sep 12, 2018... New Delhi: Alleging Narendra Modi's "personal culpability" in the Rafale jet purchases, former BJP Ministers Yashwant Sinha and Arun Shourie]</ref>
*ಸುಪ್ರೀಮ್ ಕೋರ್ಟಿನಲ್ಲಿ ಈ ಹಗರಣದ ಮರು ಪರಿಶೀಲನೆ ಅರ್ಜಿ ಸಲ್ಲಿಸಿದಾಗ ಭಾರತದ ಅಟಾರ್ನಿಯವರು, 'ಫ್ರಾನ್ಸ್ನಿಂದ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳು ರಕ್ಷಣಾ ಸಚಿವಾಲಯದಿಂದ ಕಳವಾಗಿವೆ' ಎಂದು ಕೇಂದ್ರ ಸರ್ಕಾರವ ಪರವಾಗಿ ಸುಪ್ರೀಂ ಕೋರ್ಟ್ಗೆ ಹೇಳಿದರು. ಹೀಗೆ ಕಳವಾದ ದಾಖಲೆಗಳ ಆಧಾರದಲ್ಲಿ ವರದಿಗಳನ್ನು ಪ್ರಕಟಿಸುತ್ತಿರುವ ‘ದ ಹಿಂದೂ’ ಪತ್ರಿಕೆಯ ವಿರುದ್ಧ ಅಧಿಕೃತ ರಹಸ್ಯಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವುದಾಗಿಯೂ ಸರ್ಕಾರ ಹೇಳಿದೆ. ಆದರೆ 'ದರ' ರಹಸ್ಯಕಾಯಿದೆಯ ಅಡಿಯಲ್ಲಿ ಬರದಿರುವುದರಿಂದ ದೂರು ದಾಖಲಿಸಲಿಲ್ಲ.
*ರಕ್ಷಣಾ ಸಚಿವಾಲಯದ ದಾಖಲೆ ಕಳವಾಗಿರುವುದು ಅತ್ಯಂತ ಗಂಭೀರ ವಿಷಯವಾಗಿದ್ದರೂ ‘ಕಳವು’ ಕುರಿತು ಪೊಲೀಸ್ ಇಲಾಖೆಗೆ ರಕ್ಷಣಾ ಸಚಿವಾಲಯ ಔಪಚಾರಿಕ ದೂರು ಅಥವಾ ಎಫ್ಐಆರ್ ಸಲ್ಲಿಸಿಲ್ಲ. ಇದು ರಾಷ್ಟ್ರೀಯ ಭದ್ರತೆಯ ಒಂದು ಪ್ರಮುಖ ಉಲ್ಲಂಘನೆ ಮತ್ತು ಪೊಲೀಸರು ಮತ್ತು ದೇಶದ ಜನರಿಂದ ಈ ಅಪರಾಧವನ್ನು ಸರ್ಕಾರ ಮರೆಮಾಚುತ್ತಿದೆ ಎಂದು ವೆಬ್ ತಾಣ ಹೇಳಿದೆ.<ref>https://www.prajavani.net/stories/international/rafale-documents-stolen-sign-619610.html ರಫೇಲ್ ದಾಖಲೆ ಕಳವು: ರಕ್ಷಣಾ ಸಚಿವೆ ರಾಜೀನಾಮೆಗೆ ಒತ್ತಾಯಿಸಿ ಸಹಿ ಅಭಿಯಾನ;ಪ್ರಜಾವಾಣಿ ;d: 07 ಮಾರ್ಚ್ 2019,;</ref>
====ನ್ಯಾಯಾಲಯಕ್ಕೆ ತಪ್ಪು ಮಾಹಿತಿ====
*ರಫೇಲ್ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿಯೇ ಕೇಂದ್ರ ಸರ್ಕಾರ ನ್ಯಾಯಾಲಯವನ್ನು ತಪ್ಪು ದಾರಿಗೆಳೆದಿದೆ’ ಎಂದು ಕೇಂದ್ರದ ಮಾಜಿ ಸಚಿವರಾದ ಅರುಣ್ ಶೌರಿ, ಯಶವಂತ್ ಸಿನ್ಹಾ ಮತ್ತು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸುಪ್ರೀಂ ಕೋರ್ಟ್ಗೆ ತಿಳಿಸಿದ್ದಾರೆ. ‘ಕೇಂದ್ರ ಸರ್ಕಾರ ಸತ್ಯವನ್ನು ಮರೆಮಾಚಿದೆ. ವಿಚಾರಣೆ ಸಂದರ್ಭದಲ್ಲಿ ನಿಖರ ಮಾಹಿತಿಗಳನ್ನು ನ್ಯಾಯಾಲಯಕ್ಕೆ ನೀಡದೆ ಮುಚ್ಚಿಡಲಾಗಿದೆ’ ಎಂದು ಪ್ರತಿಪಾದಿಸಿದ್ದಾರೆ.<ref>[https://www.prajavani.net/stories/national/attempted-break-iafs-paris-638866.html ರಫೇಲ್: ಪ್ಯಾರಿಸ್ ಕಚೇರಿಗೆ ನುಗ್ಗಲು ಯತ್ನ/ಪಿಟಿಐ /d: 23 ಮೇ 2019]</ref>
====ಆರ್ಥಿಕ ಸುಧಾರಣೆಗಳಿಗೆ ವಿರೋಧ:====
*[[:en:Indian general strike of 2016|Indian general strike of 2016]]
*ಸೆಪ್ಟೆಂಬರ್ 2016ರಲ್ಲಿ ಹೆಚ್ಚಿನ ವೇತನ ಬೇಡಿಕೆ ಮತ್ತು ಸರ್ಕಾರದ ಆರ್ಥಿಕ ಸುಧಾರಣೆಗಳ ವಿರುದ್ಧ ಪ್ರತಿಭಟಿಸಲು 24 ಗಂಟೆಗಳ ಮುಷ್ಕರದಲ್ಲಿ ಹತ್ತಾರು ಮಿಲಿಯನ್ ಕಾರ್ಮಿಕರು ಪಾಲ್ಗೊಂಡರು.<ref>[https://www.theguardian.com/world/2016/sep/02/indian-workers-strike-in-fight-for-higher-wages Tens of millions of Indian workers strike in fight for higher wages-Fri 2 Sep 2016]</ref>
====ರಫೇಲ್ ಜೆಟ್ವ್ಯವಾರದಲ್ಲಿ ಮಧ್ಯವರ್ತಿಗೆ ಹಣ====
*ಸರ್ಕಾರಗಳ ನಡುವಣ ಈ ಒಪ್ಪಂದದಲ್ಲಿ ಮಧ್ಯವರ್ತಿ ಸಂಸ್ಥೆ ಹೆಗೆ ಎಂದು ಪ್ರಾನ್ಸಿನ ತನಿಖಾಸಂಸ್ಥೆ ಮೀಡಿಯಾಪಾರ್ಟ್ ಪ್ರಶ್ನಿಸಿದೆ. ‘ಭಾರತ ಸರ್ಕಾರವು ಹಲವು ಹಂತದ ಪರೀಕ್ಷೆಗಳು, ಪ್ರಾತ್ಯಕ್ಷಿಕೆ ಮತ್ತು ಮುಚ್ಚಿದ ಲಕೋಟೆಯ ಟೆಂಡರ್ನ ನಂತರ ರಫೇಲ್ ಯುದ್ಧವಿಮಾನ ಖರೀದಿಗೆ ಸಮ್ಮತಿ ಸೂಚಿಸಿತ್ತು. ಈ ಎಲ್ಲಾ ಪ್ರಕ್ರಿಯೆಗಳು ಭಾರತದ ರಕ್ಷಣಾ ಸಚಿವಾಲಯದ ಮಟ್ಟದಲ್ಲಿಯೇ ನಡೆದಿತ್ತು. ಬೇರೆ ಯಾವುದೇ ಖಾಸಗಿ ಸಂಸ್ಥೆ ಇದರಲ್ಲಿ ಭಾಗಿಯಾಗಿಯೇ ಇರಲಿಲ್ಲ. ಯಾವ ಮಧ್ಯವರ್ತಿಯೂ ಇರಲಿಲ್ಲ. ಹೀಗಿದ್ದೂ ಮಧ್ಯವರ್ತಿಗೆ ಲಂಚ ನೀಡಿದ್ದು ಏಕೆ’ ಎಂದು ಮೀಡಿಯಾಪಾರ್ಟ್ ಪ್ರಶ್ನಿಸಿದೆ.
=====‘ಒಪ್ಪಂದದಲ್ಲಿ ಇಲ್ಲದ ಕಂಪನಿಗೆ ಹಣ’=====
*‘ಭಾರತದ ಡಿಫ್ಸಿಸ್ ಸೊಲ್ಯೂಷನ್ಸ್ ಎಂಬ ಕಂಪನಿಗೆ, ರಫೇಲ್ ಒಪ್ಪಂದದಲ್ಲಿ ಡಾಸೊ ಕಂಪನಿಯು 11 ಲಕ್ಷ ಯೂರೊ ಪಾವತಿ ಮಾಡಿದೆ. 2017ರಲ್ಲಿ ಎರಡು ಕಂತುಗಳಲ್ಲಿ ಈ ಹಣವನ್ನು ಪಾವತಿ ಮಾಡಲಾಗಿದೆ. ಒಪ್ಪಂದದಲ್ಲಿ ಎಲ್ಲಿಯೂ ಈ ಕಂಪನಿಯ ಉಲ್ಲೇಖವಿಲ್ಲ. ಒಪ್ಪಂದದ ಸಾಗರೋತ್ತರ ಹೂಡಿಕೆಯಲ್ಲಿಯೂ ಈ ಕಂಪನಿಯ ಉಲ್ಲೇಖ ಇಲ್ಲ. ಹೀಗಿದ್ದೂ ಈ ಕಂಪನಿಗೆ ಭಾರಿ ಪ್ರಮಾಣದ ಹಣವನ್ನು ಪಾವತಿ ಮಾಡಲಾಗಿದೆ’ ಎಂದು ಎಎಫ್ಎ ತನ್ನ ವರದಿಯಲ್ಲಿ ವಿವರಿಸಿದೆ. ಭಾರತದ ಡಿಫ್ಸಿಸ್ ಸೊಲ್ಯೂಷನ್ಸ್ ಎಂಬ ಕಂಪನಿಗೆ, ರಫೇಲ್ ಒಪ್ಪಂದದಲ್ಲಿ ಡಾಸೊ ಕಂಪನಿಯು 11 ಲಕ್ಷ ಯೂರೊ ಪಾವತಿ ಮಾಡಿದೆ. 2017ರಲ್ಲಿ ಎರಡು ಕಂತುಗಳಲ್ಲಿ ಈ ಹಣವನ್ನು ಪಾವತಿ ಮಾಡಲಾಗಿದೆ. ಒಪ್ಪಂದದಲ್ಲಿ ಎಲ್ಲಿಯೂ ಈ ಕಂಪನಿಯ ಉಲ್ಲೇಖವಿಲ್ಲ. ಒಪ್ಪಂದದ ಸಾಗರೋತ್ತರ ಹೂಡಿಕೆಯಲ್ಲಿಯೂ ಈ ಕಂಪನಿಯ ಉಲ್ಲೇಖ ಇಲ್ಲ. ಹೀಗಿದ್ದೂ ಈ ಕಂಪನಿಗೆ ಭಾರಿ ಪ್ರಮಾಣದ ಹಣವನ್ನು ಪಾವತಿ ಮಾಡಲಾಗಿದೆ’ ಎಂದು ಎಎಫ್ಎ ತನ್ನ ವರದಿಯಲ್ಲಿ ವಿವರಿಸಿದೆ.<ref>[https://www.prajavani.net/explainer/sc-to-hear-pil-for-action-against-pm-and-middleman-in-rafale-jet-deal-822296.html ಆಳ-ಅಗಲ: ಮುಗಿಯದ ರಫೇಲ್ ರಗಳೆ, 'ಸುಪ್ರೀಂ'ನಲ್ಲಿ ಮುಂದಿನ ವಾರ ಅರ್ಜಿ ವಿಚಾರಣೆಪ್ರಜಾವಾಣಿ ವಾರ್ತೆ Updated: 15 ಏಪ್ರಿಲ್ 2021]</ref>
====೧೦೦೦ ಮತ್ತು ೫೦೦ ರೂಪಾಯಿ ನೋಟುಗಳ ಅಮಾನ್ಯೀಕರಣ====
[[File:Rush outside SBI night.jpg|thumb|500px|ಒಂದು ಎಸ್.ಬಿ.ಐ.ಬ್ರ್ಯಾಚ್ ರಾತ್ರಿಯಲ್ಲಿಯೂ ತೆರೆದಿದ್ದು, ಮತ್ತು ಎಟಿಎಮ್ ನಲ್ಲಿ ಕೂಡಾ ಜನರ ಸರತಿ ಸಾಲು ರಾತ್ರಿಯಲ್ಲೂ ನಿಂತಿರುವುದು.]]
*ವಿವರ:[[ಭಾರತೀಯ ೫೦೦ ಮತ್ತು ೧೦೦೦ ರೂಪಾಯಿ ನೋಟುಗಳ ಚಲಾವಣೆ ರದ್ದತಿ]]
*2016 ನವೆಂಬರ್ನಲ್ಲಿ ಆಶ್ಚರ್ಯಕರ ಪ್ರಕಟಣೆಯಲ್ಲಿ, ಸರ್ಕಾರವು ಹಳೆಯ ನೋಟುಗಳನ್ನು ಹೊಸದಕ್ಕೆ ವಿನಿಮಯ ಮಾಡಲು ಜನರು ಪ್ರಯಾಸ ಪಡುವ ಹಾಗೆ ಮತ್ತು ದೇಶಾದ್ಯಂತ ಬ್ಯಾಂಕ್ಗಳಲ್ಲಿ ಅಸ್ತವ್ಯಸ್ತವಾಗಿರುವ ದೃಶ್ಯಗಳನ್ನು ಉಂಟುಮಾಡುವ ಹಾಗೆ, ಚಲಾವಣೆಯಲ್ಲಿರುವ ಹೆಚ್ಚಿನ ಮುಖಬೆಲೆಯ ಕರೆನ್ಸಿ ನೋಟುಗಳನ್ನು ರದ್ದುಮಾಡಿತು (ಹಿಂಪಡೆಯಿತು).<ref>೬೫:Bbc.co.uk.</ref>
*"ಅಕ್ರಮ ಅಥವಾ ಕಪ್ಪು ಹಣವನ್ನು ನಾಶಪಡಿಸಲು 2016 ರ ನವೆಂಬರ್ನಲ್ಲಿ ಜಾರಿಗೆ ತಂದ ನೋಟುಗಳ ಅಮಾನ್ಯೀಕರಣ (ಡಿಮಾನೈಟೈಸೇಷನ್) ಕಳಪೆಯಾಗಿ ಅವ್ಯವಸ್ಥಿತವಾಗಿ ಮತ್ತು ಅನವಶ್ಯಕವಾಗಿ ಜಾರಿ ಮಾಡಲಾಯಿತು. ನಂತರದ ವರ್ಷ, ದೇಶದ ಕೇಂದ್ರೀಯ ಬ್ಯಾಂಕ್ (ರಿಸರ್ವ್ ಬ್ಯಾಂಕ್) ಇದನ್ನು ಬಹಿರಂಗಪಡಿಸಿತು. ರದ್ದಗೊಳಿಸಿದ ಎಲ್ಲಾ ಕರೆನ್ಸಿಗಳನ್ನೂ ಈ ವ್ಯವಸ್ಥೆಯಲ್ಲಿ ಹಿಂದಕ್ಕೆ ಪಡೆದಿದೆ. ಕರೆನ್ಸಿ ಮೌಲ್ಯ 15.28 ಟ್ರಿಲಿಯನ್ ರೂಪಾಯಿ ಬ್ಯಾಂಕುಗಳಲ್ಲಿ ಠೇವಣಿಯಾಗಿದೆ, ಇದರರ್ಥ ಯಾವುದೇ ಗಮನಾರ್ಹವಾದ ಕಪ್ಪು ಹಣ ಇರಲಿಲ್ಲ, ಅಥವಾ ಸಂಗ್ರಹಣೆದಾರರು ತಮ್ಮ ದುರದೃಷ್ಟದ ಕಪ್ಪುಹಣವನ್ನು ಬದಲಾಯಿಸುವುದಕ್ಕೆ ಒಂದು ಮಾರ್ಗವನ್ನು ಕಂಡುಕೊಂಡಿದ್ದರು.
*"ಬಡವರ ಪ್ರಯೋಜನಕ್ಕಾಗಿ ಮೋದಿಯವರು ನೋಟು ರದ್ದೀಕರಣ ಕಲ್ಪನೆಯನ್ನು ಪ್ರಯೋಗಮಾಡಿದರು (ಸರ್ಕಾರಕ್ಕೆ ಲಾಭ ವಾಗುವುದೆಂದು ಈ ಯೊಜನೆಯನ್ನ ಮಾರಾಟ ಮಾಡಿದರು). ಆದರೆ ಇದು ಬೃಹತ್ ನೀತಿ ವಿಫಲತೆಯಾಗಿ ಮಾರ್ಪಟ್ಟಿದೆ ಮತ್ತು ಕೃಷಿ ವರ್ಗವು ಇನ್ನೂ ಅದರಿಂದ ಚೇತರಿಸಿಕೊಳ್ಳುತ್ತಿದೆ." ಎಂದು ವಿಶ್ಲೇಷಕ ಎಂ ಕೆ ವೇಣು ಡಿ.ಡಬ್ಲ್ಯೂಗೆ ತಿಳಿಸಿದರು. "ಈ ಕ್ರಮವು ದೇಶದ ಅನೌಪಚಾರಿಕ ಆರ್ಥಿಕತೆಯನ್ನು ನಿಲುಗಡೆಗೆ ತಂದಿತು ಮತ್ತು ಬೆಳವಣಿಗೆಯನ್ನು ಕುಸಿಯುವಂತೆ ಮಾಡಿದೆ. ಸಣ್ಣ ಗುತ್ತಿಗೆದಾರರು ನಗದು ಕೊರತೆಯಿಂದ ಉದ್ಯಮ ನಿಲ್ಲಿಸಿದರು. ಕೂಲಿಕಾರರು ನಿರುದ್ಯೋಗದಿಂದ ಬಳಲಿದರು" ಎಂದು ವೇಣು ತಮ್ಮ ಆರ್ಥಿಕ ವಿಮರ್ಶೆಯಲ್ಲಿ ಹೇಳಿಸದ್ದಾರೆ. ಭಾರತದಲ್ಲಿ, ಮೇಕ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ ಮತ್ತು ಸ್ಮಾರ್ಟ್ ಸಿಟೀಸ್ ನಂತಹ ಇತರ ದೊಡ್ಡ ಆರ್ಥಿಕ ಯೋಜನೆಗಳು ಇನ್ನೂ ಭರವಸೆಯ ನೀತಿಯೆಂದು- ಬೆಂಬಲವನ್ನು ಸ್ವೀಕರಿಸಲು ಯೊಗ್ಯವಾಲಿಲ್ಲ, ಎಂದು ವಿಶ್ಲೇಷಕರು ಹೇಳುತ್ತಾರೆ.<ref>[https://www.dw.com/en/narendra-modis-4-years-in-power-good-or-bad-for-india/a-43974581 Narendra Modi's 4 years in power: Good or bad for India?]</ref>
*'''ರಿಸರ್ವ್ ಬ್ಯಾಂಕಿನ ಅಂತಿಮ ವರದಿಯಂತೆ - ನೋಟುರದ್ದಿನ ವಿಫಲತೆ'''
*ಕೇಂದ್ರ ಸರ್ಕಾರವು 2016ರಲ್ಲಿ ರದ್ದು ಮಾಡಿದ ರೂ.500 ಮತ್ತು ರೂ.1,000 ಮುಖಬೆಲೆಯ ನೋಟುಗಳ ಪೈಕಿ ಶೇ 99.3ರಷ್ಟು ಬ್ಯಾಂಕುಗಳಿಗೆ ವಾಪಸಾಗಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ದಿ.೨೯-೮-೨೦೧೮ರಂದು ಹೇಳಿಕೆ ನೀಡಿತು.
*ಹೊಸ ನೋಟುಗಳ ಮುದ್ರಣಕ್ಕೆ 12877 ರೂ. ವೆಚ್ಚವಾಗಿದೆ. ಬ್ಯಾಂಕುಗಳಿಗೆ ಹಂಚುವ ವೆಚ್ಚ ಬೇರೆ ಎಂದು ರಿಜರ್ವ್ಬ್ಯಾಕ್ ಹೇಳಿದೆ.
*ಕಪ್ಪುಹಣ ಮತ್ತು ಭ್ರಷ್ಟಾಚಾರಗಳನ್ನು ತಡೆಯುವ ಉದ್ದೇಶದಿಂದ ನೋಟು ರದ್ದತಿಯ ನಿರ್ಧಾರವನ್ನು ಮೋದಿಯವರು ಕೈಗೊಂಡಿದ್ದಾಗಿ ಹೇಳಿದ್ದರು. ಆದರೆ, ಸ್ವಲ್ಪ ಪ್ರಮಾಣದ ನೋಟುಗಳು ಮಾತ್ರ ಬ್ಯಾಂಕುಗಳಿಗೆ ಹಿಂತಿರುಗಿಲ್ಲೆಂದು ಕಂಡುಬಂದಿದೆ. ಆರ್ಬಿಐ ನೀಡಿರುವ ಮಾಹಿತಿ ಪ್ರಕಾರ ರೂ.13 ಸಾವಿರ ಕೋಟಿ ಮಾತ್ರ ಬ್ಯಾಂಕಿಗೆ ಬಂದಿಲ್ಲ. ಆದರೆ, ಇದಕ್ಕೆ ದೇಶ ಭಾರಿ ಬೆಲೆ ತೆರಬೇಕಾಯಿತು. ಜನರು ಉದ್ಯೋಗ ಕಳೆದುಕೊಂಡರು, ಉದ್ಯಮಗಳು ಮುಚ್ಚಿದವು ಮತ್ತು ಒಟ್ಟು ದೇಶಿ ಉತ್ಪನ್ನ ಇಳಿಕೆಯಾಯಿತು ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದ್ದಾರೆ. ‘ನೋಟು ರದ್ದತಿಯಿಂದಾಗಿ ಭಾರತದ ಜಿಡಿಪಿ ಶೇ 1.5ರಷ್ಟು ಕುಸಿತ ಕಂಡಿತು. ಇದರ ಮೌಲ್ಯವೇ ರೂ.2.25 ಲಕ್ಷ ಕೋಟಿ. '''ಸಾಲುಗಳಲ್ಲಿ ನಿಂತು ಬಳಲಿ ಸುಮಾರು ನೂರು (೧೦೫?) ಜನರು ಪ್ರಾಣ ಕಳೆದುಕೊಂಡರು.''' 15 ಕೋಟಿಯಷ್ಟು ದಿನಗೂಲಿ ನೌಕರರಿಗೆ ಹಲವು ವಾರ ಕೆಲಸವೇ ಇರಲಿಲ್ಲ. ಸಣ್ಣ ಮತ್ತು ಮಧ್ಯಮ ಗಾತ್ರದ ಸಾವಿರಾರು ಘಟಕಗಳು ಬಾಗಿಲು ಮುಚ್ಚಿದವು. ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡರು’ ಎಂದು ಹಿಂದಿನ ಹಣಕಾಸು ಮಂತ್ರಿ ಚಿದಂಬರಂ ಅವರು ಹೇಳಿದ್ದಾರೆ.
*ಬ್ಯಾಂಕಿಗೆ ಹಿಂದಕ್ಕೆ ಬಾರದೇ ಇರುವ ರೂ.13 ಸಾವಿರ ಕೋಟಿಯಲ್ಲಿ ಬಹಳಷ್ಟು ನೋಟುಗಳು ನೇಪಾಳ ಮತ್ತು ಭೂತಾನ್ಗಳಲ್ಲಿ ಇರಬಹುದು. ಸ್ವಲ್ಪ ಪ್ರಮಾಣದ ನೋಟುಗಳು ಹಾಳಾಗಿ ಹೋಗಿರಬಹುದು, ಎಂದು ಹಿಂದಿನ ಹಣಕಾಸು ಸಚಿವ ಚಿದಂಬರಂ ಅವರು ಅಂದಾಜಿಸಿದ್ದಾರೆ. ನೇಪಾಳ ಮತ್ತು ಭೂತಾನ್ಗಳಲ್ಲಿ ಭಾರತದ ನೋಟುಗಳ ಚಲಾವಣೆ ಇತ್ತು ಆದರೆ ಅವರಿಗೆ ಬದಲಾಯಿಸಲು ಅವಕಾಶ ಮತ್ತು ಅನುಮತಿ ಕೊಡಲಿಲ್ಲ.<ref>[https://www.prajavani.net/stories/national/993-junked-rs-500-rs-1000-569402.html ಶೇ 99.3ರಷ್ಟು ನೋಟು ಬ್ಯಾಂಕಿಗೆ ವಾಪಸ್;;ಪಿಟಿಐ;;30 ಆಗಸ್ಟ್ 2018,]</ref>
====ಇತರ ನಕಾರಾತ್ಮಕ ಅಂಶಗಳು====
* ಮೇಲೆ ಹೇಳಿದ ನೋಟು ರದ್ದತಿ, ಮಕ್ಕಳ ರಕ್ಷಣೆ,ಗೋರಕ್ಷಣೆಯ ನೆವದಲ್ಲಿ ಜನರು ಗುಂಪುಗೂಡಿ ಸಾಯಹೊಡೆದ ಪ್ರಕರಣಗಳು, ಈ ನಾಲ್ಕು ವರ್ಷಗಲಲ್ಲಿ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುಸಿದಿರುವುದು, ರಫೇಲ್ ದುಬಾರಿ ಖರೀದಿ, ಎಚ್.ಎ.ಎಲ್, ಕೈಬಿಟ್ಟ ವಿಚಾರ, ಕೃಷಿ ಕ್ಷೇತ್ರದಲ್ಲಿನ ಕಳಪೆ ಸಾಧನೆ ಮತ್ತು ಬಿಕ್ಕಟ್ಟು, ಪ್ರತಿ ಭಾರತೀಯನಿಗೆ ರೂ.15 ಲಕ್ಷವನ್ನು ವಿದೇಶದಲ್ಲಿದ ಕಪ್ಪುಹಣ ವಸೂಲುಮಾಡಿ ತಂದುಕೊಡಲಾಗುವುದು ಎಂಬ ಭರವಸೆ ಪೊಳ್ಳಾಗಿದ್ದು, ಸತತ ಹಣದುಬ್ಬರ, ಹೊರ ಜಗತ್ತಿನಲ್ಲಿ ಇಳಿದರೂ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಹೆಚ್ಚಳ, ಲೈಂಗಿಕ ಕಿರುಕುಳ ನೀಡಿದ ಆರೋಪ ಕೆಲವು ಸಚಿವರ ವಿರುದ್ಧ ಕೇಳಿಬಂದಿದ್ದು, '''ಎರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆ''' ಸುಳ್ಳಾಗಿ ಸಂಘಟಿತ ವಲಯದಲ್ಲಿ ಉದ್ಯೋಗ ಕಡಿಮೆ ಆಗಿರುವುದು. ಗಂಗಾ ಶುದ್ದೀಕರಣದ ಭರವಸೆ ಮರೆತು ಅದಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡಿದ ಸ್ವಾಮಿ ಜ್ನಾನಸ್ವರೂಪ ಸಾನಂದರು ತಮ್ಮ ಪತ್ರಕ್ಕ ಪ್ರಧಾನಿಯಿಂದ ಉತ್ತರ ಸಿಗದೆ ಮರಣಹೊಂದಿದುದು. ಮೋದಿಯವರು ೨೦೧೪ ರಲ್ಲಿ ಬನಾರಸಿನಲ್ಲಿ ಕೊಟ್ಟ ಭರವಸೆಗಳಾದ:-‘ಗಂಗೆ ಯಮುನೆ ನನ್ನ ತಾಯಂದಿರು. ಈ ಎರಡೂ ನದಿಗಳ ಜಲವನ್ನು ಸ್ವಚ್ಛಗೊಳಿಸಲು ಜನಾಂದೋಲನ ನಡೆಸುವೆ ವಿಶ್ವದ ಪ್ರಸಿದ್ಧ ಪರಿಸರವಾದಿಗಳನ್ನು ಕರೆಯಿಸುವೆ’ ಎಂದಿದ್ದರು. ಮತ್ತೆ 2014ರ ಲೋಕಸಭಾ ಚುನಾವಣೆ ಗೆದ್ದ ನಂತರ ತಾವು ತಾಯಿ ಗಂಗಾ ತಮ್ಮನ್ನು ಬನಾರಸಿಗೆ ಕರೆಯಿಸಿಕೊಂಡಿದ್ದಾಳೆ ಎಂದು ಹೇಳಿದ್ದರು, ಆದರೆ ಈ ಭರವಸೆಗಳು ಹಾಗೆಯೇ ಉಳಿದವು. ಇತ್ಯಾದಿ' <ref>[https://www.prajavani.net/columns/dehali-noota/ganga-582607.html ಗಂಗೆಯ ಉಳಿವಿಗಾಗಿ ಉಪವಾಸ ಸತ್ಯಾಗ್ರಹ ಮಾಡಿದ ಸ್ವಾಮಿಸ್ವರೂಪಾನಂದರ ಮರಣ.]</ref><ref>[https://www.prajavani.net/columns/doora-darshana/doora-darshana-column-582633.html ಭಾರತದಲ್ಲಿ, ಚುನಾವಣೆಯಲ್ಲಿ ಚರ್ಚೆಯಾಗಬೇಕಿರುವ ವಿಚಾರಗಳು]</ref><ref>[https://hinduexistence.org/2018/10/11/ganga-activist-swami-sanand-on-fast-for-nearly-4-months-dies-within-24-hrs-after-police-forcefully-shifted-him-to-aiims-rishikesh/ ‘Ganga Activist’ Swami Sanand, On Fast Nearly 4 Months, Dies Within 24 Hrs,]</ref><ref>[https://www.news18.com/news/india/jis-desh-mein-ganga-behti-hai-how-netas-failed-to-understand-gd-agrawal-and-his-love-for-maa-1906513.html Jis Desh Mein Ganga Behti Hai': How Netas Failed to Understand GD Agrawal and His Love for 'Maa' October 12, 2018]</ref><ref>[https://www.businesstoday.in/current/economy-politics/bjp-to-promise-25-crore-jobs-in-its-manifesto/story/204636.html BJP to promise 25 crore jobs in its manifesto;March 26, 2014]</ref>
*[[ಭಾರತ ಗಣರಾಜ್ಯದ ಇತಿಹಾಸ - ಭಾಗ ೨]]
==ಮುಂದುವರೆದಿದೆ==
*[[ಭಾರತ ಗಣರಾಜ್ಯದ ಇತಿಹಾಸ - ಭಾಗ ೨]]
==ಹೊರಸಂಪರ್ಕ==
*[https://www.prajavani.net/stories/national/pm-modi-unmade-india-yashwant-596442.html ‘ಇಂಡಿಯಾ ಅನ್ಮೇಡ್: ಹೌ ದಿ ಮೋದಿ ಗೌರ್ನಮೆಂಟ್ ಬ್ರೋಕ್ ದಿ ಎಕಾನಮಿ’ ಪುಸ್ತಕ;ಪಿಟಿಐ;: 22 ಡಿಸೆಂಬರ್ 2018;]
*[https://www.prajavani.net/op-ed/market-analysis/globalisation-rcep-679044.html ಡಬ್ಲ್ಯುಟಿಒಗೆ ತೆರೆದ ಬಾಗಿಲನ್ನು ಆರ್ಸಿಇಪಿಗೆ ಇನ್ನಷ್ಟು ದೊಡ್ಡದಾಗಿ ತೆರೆಯುವ ಮುನ್ನ...;ಜಾಗತೀಕರಣದಿಂದ ನಾವು ಗಳಿಸಿದ್ದೇನು?- ಕೇಸರಿ ಹರವೂ;d: 04 ನವೆಂಬರ್ 2019]
*‘ಮಧ್ಯವರ್ತಿಗೆ ಲಂಚ’:-‘ಫ್ರಾನ್ಸ್ ಮತ್ತು ಭಾರತದ ನಡುವಣ ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದಲ್ಲಿ ಮಧ್ಯವರ್ತಿಗೆ 11 ಲಕ್ಷ ಯೂರೊ (ಅಂದಾಜು ₹ 10 ಕೋಟಿ) ಸಂದಾಯವಾಗಿದೆ ಎಂದು ಫ್ರಾನ್ಸ್ನ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯು (ಎಎಫ್ಎ) ತನ್ನ ಲೆಕ್ಕಪರಿಶೋಧನಾ ವರದಿಯಲ್ಲಿ ಹೇಳಿದೆ’ ಎಂದು ಫ್ರಾನ್ಸ್ನ ಮೀಡಿಯಾಪಾರ್ಟ್ ಎಂಬ ಆನ್ಲೈನ್ ಪೋರ್ಟಲ್ ಏಪ್ರಿಲ್ 6ರಂದು ವರದಿ ಪ್ರಕಟಿಸಿತ್ತು. ಈ ಒಪ್ಪಂದದಲ್ಲಿ ಮಧ್ಯವರ್ತಿಗೆ ಲಂಚ ನೀಡಲಾಗಿದೆ ಎಂದು ಮೀಡಿಯಾಪಾರ್ಟ್ ನೇರವಾಗಿ ಆರೋಪಿಸಿತ್ತು. [https://www.prajavani.net/explainer/sc-to-hear-pil-for-action-against-pm-and-middleman-in-rafale-jet-deal-822296.html ಆಳ-ಅಗಲ: ಮುಗಿಯದ ರಫೇಲ್ ರಗಳೆ, 'ಸುಪ್ರೀಂ'ನಲ್ಲಿ ಮುಂದಿನ ವಾರ ಅರ್ಜಿ ವಿಚಾರಣೆ;;ಪ್ರಜಾವಾಣಿ ವಾರ್ತೆ Updated: 15 ಏಪ್ರಿಲ್ 2021]
==ನೋಡಿ==
*[[ಭಾರತದ ಇತಿಹಾಸ]]
*[[ಭಾರತದ ಸಂವಿಧಾನ]]
*[[ಭಾರತದ ಸಂವಿಧಾನ ರಚನಾ ಸಭೆ]]
*[[ಭಾರತ ಸಂವಿಧಾನದ ಪೀಠಿಕೆ]]
*[[ಭಾರತದ ಸ್ವಾತಂತ್ರ್ಯ ಚಳುವಳಿ]]
*[[ಪಾಕಿಸ್ತಾನದ ರಾಜಕೀಯ ಇತಿಹಾಸ]]
*[[ಭಾರತದ ಗಡಿಗಳು ಮತ್ತು ನರೆ ರಾಜ್ಯಗಳು]]
==ಹೆಚ್ಚಿನ ಓದಿಗೆ - ಹೊರ ಸಂಪರ್ಕ==
*೬೫:[https://www.bbc.com/news/world-south-asia-12641776 Bbc.co.uk. 15 August 2018. Retrieved 15 August 2018.]
*[https://www.toppr.com/guides/history/india-after-independence/india-after-independence/ India After Independence] {{Webarchive|url=https://web.archive.org/web/20210420094345/https://www.toppr.com/guides/history/india-after-independence/india-after-independence/ |date=2021-04-20 }}
*[https://www.mapsofindia.com/personalities/nehru/message-to-nation.html Independence Day Speech by Jawahar Lal Nehru]
*[https://www.mapsofindia.com/maps/india/prepartitionmap.htm ಸ್ವಾತಂತ್ರಪೂರ್ವದ ಭಾರತದ ನಕಾಶೆ]
*[https://www.quora.com/What-is-the-story-of-Satyendra-Dubey What is the story of Satyendra Dubey?]
*[https://www.nationalheraldindia.com/book-extract/2g-the-scam-that-wasnt 2G: The scam that wasn’t;;SALMAN KHURSHID AND DAKSHA SHARMA;Jun 04th 2018,]
*[https://www.prajavani.net/stories/national/alok-verma-cbi-spat-rakesh-583855.html ಸಿಬಿಐ: ಸುಪ್ರೀಂ ಸಮತೋಲನ;ಅಲೋಕ್ ವಿರುದ್ಧ ತನಿಖೆಗೆ ಎರಡೇ ವಾರ: ರಾವ್ಗಿಲ್ಲ ಯಾವುದೇ ಅಧಿಕಾರ;27 ಅಕ್ಟೋಬರ್ 2018]
*[https://www.prajavani.net/stories/national/govt-opposition-engage-verbal-583299.html ಸಿಬಿಐ ನಿರ್ದೇಶಕರಿಗೆ ದೀರ್ಘ ರಜೆ ನೀಡಿದ್ದರ ವಿರುದ್ಧ ಆರೋಪ;;ರಫೇಲ್ ದಾಖಲೆ ಕೆದಕಿದ್ದೇ ವರ್ಮಾಗೆ ಮುಳುವು: ಕಾಂಗ್ರೆಸ್ ಗಂಭೀರ ಆರೋಪ;ಪಿಟಿಐ;: 25 ಅಕ್ಟೋಬರ್ 2018]
*[https://vijaykarnataka.com/news/india/frequently-asked-questions-faqs-on-citizenship-amendment-act-caa-2019/articleshow/72851778.cms ದೇಶದ ಮುಸ್ಲಿಮರಿಗೂ ‘ಸಿಎಎ’ಗೂ ಏನು ಸಂಬಂಧ? ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ -ವಿಜಯ ಕರ್ನಾಟಕ | Updated:Dec 17, 2019]
== ಉಲ್ಲೇಖಗಳು ==
{{reflist| 2}}
[https://www.myindiajobs.in/2020/04/nvsp-voter-id-status-check-election.html|NVSP Voter ID Status]{{Dead link|date=ಏಪ್ರಿಲ್ 2025 |bot=InternetArchiveBot |fix-attempted=yes }}
{{Interwikineeded}}
[[ವರ್ಗ:ಭಾರತ]]
[[ವರ್ಗ:ಭಾರತದ ಇತಿಹಾಸ]]
riihkcng2xk3i8fbay4egzkedhpfzpb
ಭಾರತದ ಸಾರಿಗೆ ವ್ಯವಸ್ಥೆ
0
118655
1374035
1373321
2026-05-23T16:33:36Z
InternetArchiveBot
69876
Rescuing 2 sources and tagging 0 as dead.) #IABot (v2.0.9.5
1374035
wikitext
text/x-wiki
'''ಭಾರತದ ಸಾರಿಗೆ ವ್ಯವಸ್ಥೆಯು''' ಸಾರಿಗೆ ಮಾಧ್ಯಮಗಳಾದ ಭೂಮಿ, ನೀರು ಮತ್ತು ಗಾಳಿಯನ್ನು ಒಳಗೊಂಡಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಹೆಚ್ಚಿನ ಭಾರತೀಯ ನಾಗರಿಕರಿಗೆ ಪ್ರಾಥಮಿಕ ಸಾರಿಗೆ ವಿಧಾನವಾಗಿ ಉಳಿದಿದೆ, ಮತ್ತು ವಿಶ್ವದಲ್ಲೇ ಭಾರತದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳು ಹೆಚ್ಚ್ಚು ಬಳಕೆಯಾಗುತ್ತಿವೆ.<ref name="wbtransport"/>
ಭಾರತದಲ್ಲಿ ಮೋಟಾರು ವಾಹನಗಳ ಸಂಖ್ಯೆಯು ಅಂತರರಾಷ್ಟ್ರೀಯ ಮಾನದಂಡಗಳಂತೆ ಹೆಚ್ಚಾಗಿದೆ, 2013 ರ ದಾಖಲೆಗಳ ಪ್ರಕಾರ ದೇಶದ ರಸ್ತೆಗಳಲ್ಲಿ 24.85 ಮಿಲಿಯನ್ ಕಾರುಗಳಿವೆ. ಒಟ್ಟಾರೆಯಾಗಿ, ಸುಮಾರು 21 ಪ್ರತಿಶತದಷ್ಟು ಕುಟುಂಬಗಳು ದ್ವಿಚಕ್ರ ವಾಹನಗಳನ್ನು ಹೊಂದಿದ್ದರೆ, 2011 ರ ಜನಗಣತಿಯ ಪ್ರಕಾರ ಭಾರತದಲ್ಲಿ 67.7 ರಷ್ಟು ಕುಟುಂಬಗಳು ಕಾರು ಅಥವಾ ವ್ಯಾನ್ಗಳನ್ನು ಹೊಂದಿವೆ. ಇದರ ಹೊರತಾಗಿಯೂ, ವಾಹನಗಳ ದಟ್ಟಣೆಯಿಂದ ಉಂಟಾಗುವ ಸಾವಿನ ಸಂಖ್ಯೆ ವಿಶ್ವದಲ್ಲೇ ಅತಿ ಹೆಚ್ಚು ಮತ್ತು ಹೆಚ್ಚುತ್ತಿದೆ. ಭಾರತದಲ್ಲಿ ವಾಹನ ಉದ್ಯಮವು ಪ್ರಸ್ತುತ 4.6 ದಶಲಕ್ಷಕ್ಕೂ ಹೆಚ್ಚಿನ ವಾಹನಗಳ ಉತ್ಪಾದನೆಯೊಂದಿಗೆ ವೇಗವಾಗಿ ಬೆಳೆಯುತ್ತಿದೆ, ವಾರ್ಷಿಕ ಬೆಳವಣಿಗೆಯ ದರ 10.5% ಮತ್ತು ಭವಿಷ್ಯದಲ್ಲಿ ವಾಹನಗಳ ಪ್ರಮಾಣವು ಬಹಳವಾಗಿ ಏರಿಕೆಯಾಗುವ ನಿರೀಕ್ಷೆಯಿದೆ.
ಭಾರತದ ರಸ್ತೆ ಜಾಲವು ವಿಶ್ವದ ಎರಡನೇ ಅತಿ ಉದ್ದದ ಮತ್ತು ಹೆಚ್ಚು ಬಳಕೆಯಾಗುವ ವ್ಯವಸ್ಥೆಯಾಗಿದೆ,<ref name="wbtransport"/> 8.225 ಬಿಲಿಯನಷ್ಟು ಪ್ರಯಾಣಿಕರನ್ನು ಸಾಗಿಸುತ್ತದೆ ಮತ್ತು ವಾರ್ಷಿಕವಾಗಿ 970 ಮಿಲಿಯನ್ ಟನ್ [[ಸರಕು|ಸರಕನ್ನು ಸಾಗಿಸುತ್ತದೆ..]] <ref name="Yearbook2011-12">{{Cite web|url=http://www.indianrailways.gov.in/railwayboard/uploads/directorate/stat_econ/pdf/YEAR_BOOK_ENG_2011_12/1.pdf|title=Indian Railways Yearbook-2011-12|publisher=Indian Railways|access-date=5 February 2014}}</ref> ರೈಲುಗಳು ಪ್ರತಿದಿನ ಸುಮಾರು 18 ಮಿಲಿಯನ್ ನಾಗರಿಕರನ್ನು ಸಾಗಿಸುತ್ತವೆ.
2015–16ರಲ್ಲಿ, [[ಭಾರತ ಸರ್ಕಾರ|ಭಾರತ ಸರ್ಕಾರವು]] ಒಳನಾಡಿನ ಜಲಮಾರ್ಗ ಪ್ರಾಧಿಕಾರದ ಅಡಿಯಲ್ಲಿ 106 ''ರಾಷ್ಟ್ರೀಯ ಜಲಮಾರ್ಗಗಳನ್ನು'' (ಎನ್ಡಬ್ಲ್ಯೂ) ಘೋಷಿಸಿತು, ಸಾರಿಗೆ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಇಂಗಾಲದ ಹೆಜ್ಜೆಗುರುತನ್ನು ಮೇಲ್ಮೈ ರಸ್ತೆಗಳು ಮತ್ತು ರೈಲುಮಾರ್ಗಗಳಿಂದ ಜಲಮಾರ್ಗಗಳಿಗೆ ಸ್ಥಳಾಂತರಿಸುವ ಮೂಲಕ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುತ್ತದೆ.<ref name="ETW1">{{Cite web|url=http://economictimes.indiatimes.com/news/politics-and-nation/government-groups-106-national-waterways-in-three-categories/articleshow/52190923.cms|title=Government groups 106 national waterways in three categories|date=9 May 2016|publisher=}}</ref>
ಸಾರಿಗೆ ಕ್ಷೇತ್ರದಲ್ಲಿ ನಿರಂತರ ಸುಧಾರಣೆಗಳ ಹೊರತಾಗಿಯೂ, ಹಳೆಯ ಮೂಲಸೌಕರ್ಯ ಮತ್ತು ದೇಶದ ಕಡಿಮೆ ಆರ್ಥಿಕವಾಗಿ ಸಕ್ರಿಯವಾಗಿರುವ ಭಾಗಗಳಲ್ಲಿ ಹೂಡಿಕೆಯ ಕೊರತೆಯಿಂದಾಗಿ ಸಾರಿಗೆಯ ಹಲವಾರು ಅಂಶಗಳು ಇನ್ನೂ ಸಮಸ್ಯೆಗಳಿಂದ ಕೂಡಿದೆ. ಸಾರಿಗೆ ಮೂಲಸೌಕರ್ಯ ಮತ್ತು ಸೇವೆಗಳ ಬೇಡಿಕೆಯು ವರ್ಷಕ್ಕೆ ಸುಮಾರು 10% ರಷ್ಟು ಹೆಚ್ಚುತ್ತಿದೆ <ref name="wbtransport">{{Cite web|url=http://web.worldbank.org/WBSITE/EXTERNAL/COUNTRIES/SOUTHASIAEXT/EXTSARREGTOPTRANSPORT/0,,contentMDK:20703625~menuPK:868822~pagePK:34004173~piPK:34003707~theSitePK:579598,00.html|title=India Transport Sector|publisher=World Bank|access-date=2019-09-04|archive-date=2015-11-19|archive-url=https://web.archive.org/web/20151119002640/http://web.worldbank.org/WBSITE/EXTERNAL/COUNTRIES/SOUTHASIAEXT/EXTSARREGTOPTRANSPORT/0,,contentMDK:20703625~menuPK:868822~pagePK:34004173~piPK:34003707~theSitePK:579598,00.html|url-status=dead}}</ref> ಪ್ರಸ್ತುತ ಮೂಲಸೌಕರ್ಯಗಳು ಈ ಬೆಳೆಯುತ್ತಿರುವ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. [[ಗೋಲ್ಡ್ಮನ್ ಸ್ಯಾಕ್ಸ್|ಗೋಲ್ಡ್ಮನ್ ಸ್ಯಾಚ್ಸ್]] ಪ್ರಕಾರ, ಭಾರತವು US$ 1.7 ಖರ್ಚು ಮಾಡಬೇಕಾಗುತ್ತದೆ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಮುಂದಿನ ದಶಕದಲ್ಲಿ ಮೂಲಸೌಕರ್ಯ ಯೋಜನೆಗಳ ಮೇಲೆ ಟ್ರಿಲಿಯನ್.
== ಮಾನವ / ಪ್ರಾಣಿ ಚಾಲಿತ ==
ಪ್ರಾಚೀನ ಕಾಲದಲ್ಲಿ [[ಕಾಲ್ನಡಿಗೆ|ವಾಕಿಂಗ್]] ಒಂದು ಪ್ರಮುಖ ಸಾರಿಗೆಯಾಗಿದೆ. ಈ ಸಾರಿಗೆ ವಿಧಾನವು ಯಾವಾಗಲೂ ಮನುಷ್ಯರಿಗೆ ಮೊದಲನೆಯದು. ಜನರು ಕಾಲ್ನಡಿಗೆಯಲ್ಲಿ ಅಥವಾ ಎತ್ತಿನ ಬಂಡಿಗಳಲ್ಲಿ ದೂರದ ಪ್ರಯಾಣಿಸುತ್ತಿದ್ದರು. ಉದಾಹರಣೆಗೆ, [[ಆದಿ ಶಂಕರ|ಆದಿ ಶಂಕರಾಚಾರ್ಯರು]] [[ಕೊಚ್ಚಿ]] ಬಳಿಯ ಕಾಲಡಿಯಿಂದ ಭಾರತದಾದ್ಯಂತ ಪ್ರಯಾಣಿಸಿದರು.<ref name="Sankaracharya">{{Cite book|title=Sankara-Dig-Vijaya: The Traditional Life of Sri Sankaracharya by Madhava-Vidyaranya|last=Tapasyananda|first=Swami|publisher=Sri Ramakrishna Math|year=2002|isbn=978-81-7120-434-2|location=India}}</ref> ವಾಕಿಂಗ್ ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ಪ್ರಮುಖ ಸಾರಿಗೆ ವಿಧಾನವಾಗಿದೆ.<ref name="Tiwari">{{Cite web|url=http://www.urban-age.net/0_downloads/archive/_mumbai/Newspaper-essays_Tiwari.pdf|title=URBAN TRANSPORT IN INDIAN CITIES|last=Tiwari|first=Geetam|publisher=London School of Economics|archive-url=https://web.archive.org/web/20100713060350/http://www.urban-age.net/0_downloads/archive/_mumbai/Newspaper-essays_Tiwari.pdf|archive-date=13 July 2010|dead-url=yes|access-date=23 June 2009}}</ref> ನಗರದಲ್ಲಿ [[ಮುಂಬೈ]] ಮತ್ತಷ್ಟು ಸಾಗಣೆ ಪರಿಸ್ಥಿತಿಗಳನ್ನು ಸುಧಾರಿಸಲು, ಪಾದಚಾರಿಗಳಿಗೆ, ಮುಂಬೈ ಮಹಾನಗರದ ವಲಯ ಅಭಿವೃದ್ಧಿ ಪ್ರಾಧಿಕಾರ, ಹೆಚ್ಚು 50 ನಿರ್ಮಾಣ ಆರಂಭಗೊಂಡಿದೆ ಮಾಳಿಗೆ ಅಟ್ಟಣಿಗೆಗಳ,<ref name="mmrdaskywalk">{{Cite web|url=http://www.mmrdamumbai.org/skywalk.htm|title=MMRDA – Projects – Skywalk|publisher=[[MMRDA]]|archive-url=https://web.archive.org/web/20090314125705/http://mmrdamumbai.org/skywalk.htm|archive-date=14 March 2009|dead-url=no|access-date=24 March 2009}}</ref><ref name="hindubandrakurla">{{Cite news|url=http://www.thehindubusinessline.com/iw/2008/11/23/stories/2008112350761700.htm|title=Mumbai pedestrians can walk safe in the sky|last=S.Shanker|date=23 November 2008|work=[[ದಿ ಹಿಂದೂ]] Business Line|access-date=24 March 2009|archive-url=https://web.archive.org/web/20090210153810/http://thehindubusinessline.com/iw/2008/11/23/stories/2008112350761700.htm|archive-date=10 February 2009|dead-url=yes|page=1}}</ref> ಭಾಗವಾಗಿ ಮುಂಬೈ ಸ್ಕೈವಾಕ್ ಯೋಜನೆ, ಇದು ದಟ್ಟಣೆಯನ್ನು ಕಡಿಮೆ ಮಾಡಲು ವಾಕ್ ಉತ್ಸಾಹಿಗಳು ಭಾಗವಹಿಸುವುದರಿಂದ ಇದು ತುಂಬಾ ಸಹಾಯಕವಾಗಿದೆ.
[[ಪಲ್ಲಕ್ಕಿ|ಪಲ್ಲಕ್ಕಿಗಳಿರುತ್ತವೆ]] ಉದಾಹರಣೆಗಳು ''palkhis'' ಅಥವಾ ''pallakiis'' ಎನ್ನುತ್ತಾರೆ ಒಂದು ದೇವರ ದೇವತೆಯನ್ನು (ವಿಗ್ರಹವನ್ನು) ಸಾಗಿಸಲು ಪ್ರಾಥಮಿಕವಾಗಿ ಪ್ರಯಾಣ ಶ್ರೀಮಂತ ಮತ್ತು ಶ್ರೀಮಂತ ಜನರು ಬಳಸಲಾಗುತ್ತದೆ ಐಷಾರಾಮಿ ವಿಧಾನಗಳಲ್ಲಿ ಒಂದನ್ನು ಘೋಷಿಸಿತು. ಅನೇಕ ದೇವಾಲಯಗಳಲ್ಲಿ ದೇವರ ಶಿಲ್ಪಗಳನ್ನು ''ಪಾಲ್ಖಿಗಳಲ್ಲಿ'' ಸಾಗಿಸಲಾಗಿದೆ. ಪಲ್ಲಕ್ಕಿಯ ಆಧುನಿಕ ಬಳಕೆಯು ಭಾರತೀಯ ವಿವಾಹಗಳು, ತೀರ್ಥಯಾತ್ರೆ ಮತ್ತು ದೇವರ ವಿಗ್ರಹಗಳನ್ನು ಸಾಗಿಸುವುದಕ್ಕೆ ಸೀಮಿತವಾಗಿದೆ.<ref>{{Cite news|url=http://mumbaimirror.indiatimes.com/others/sunday-read/Pilgrim-nation-The-Goddess-Meenakshi-of-Madurai/articleshow/55639722.cms|title=Pilgrim nation: The Goddess Meenakshi of Madurai|last=Pattanaik|first=Devdutt|date=27 November 2016|work=Mumbai Mirror|access-date=8 January 2017}}</ref><ref>{{Cite news|url=http://www.thehindu.com/todays-paper/tp-national/tp-newdelhi/Big-fat-weddings-getting-trim/article16662665.ece|title=Big, fat weddings getting trim|last=Anand|first=Jatin|date=21 November 2016|work=The Hindu|access-date=8 January 2017}}</ref>
ಬೈಸಿಕಲ್ ಅಥವಾ ಸೈಕಲ್ಗಳು, ರಾಜ್ಯ ಮಟ್ಟದಲ್ಲಿ ಸುಮಾರು 30% ರಿಂದ 75% ವರೆಗಿನ ಮಾಲೀಕತ್ವದ ದರವನ್ನು ಹೊಂದಿವೆ.<ref name="bicycles">{{Cite web|url=http://www.bike-eu.com/news/1573/bicycle-ownership-in-india.html|title=Bicycle Ownership in India|publisher=Bike-eu.com|archive-url=https://web.archive.org/web/20090513081820/http://www.bike-eu.com/news/1573/bicycle-ownership-in-india.html|archive-date=13 May 2009|dead-url=yes|access-date=5 April 2010}}</ref> ವಾಕಿಂಗ್ ಜೊತೆಗೆ, ನಗರ ಪ್ರದೇಶಗಳಲ್ಲಿ ಅನೌಪಚಾರಿಕ ವಲಯದಲ್ಲಿರುವವರಿಗೆ ಸೈಕ್ಲಿಂಗ್ ಪ್ರಯಾಣಿಕರ ಪ್ರಯಾಣದಲ್ಲಿ 50 ರಿಂದ 80% ನಷ್ಟಿದೆ.<ref name="Tiwari"/> ಆದಾಗ್ಯೂ, ಇತ್ತೀಚಿನ ಬೆಳವಣಿಗೆಗಳು ಭಾರತದ ಮಹಾನಗರಗಳಲ್ಲಿ ಬೈಸಿಕಲ್ ಸವಾರಿ ಶೀಘ್ರವಾಗಿ ಜನಪ್ರಿಯವಾಗುತ್ತಿದೆ ಎಂದು ಸೂಚಿಸುತ್ತದೆ. ಇಂದು, ಭಾರತದಾದ್ಯಂತದ ಸರ್ಕಾರಿ ಅಭಿವೃದ್ಧಿ ಅಧಿಕಾರಿಗಳು ಮಾಲಿನ್ಯವನ್ನು ಎದುರಿಸಲು ಮತ್ತು ಸಂಚಾರ ದಟ್ಟಣೆಯನ್ನು ಸರಾಗಗೊಳಿಸುವ ಸಲುವಾಗಿ ರಸ್ತೆಗಳ ಪಕ್ಕದಲ್ಲಿ ಪ್ರತ್ಯೇಕ ಬೈಸಿಕಲ್ ಲೇನ್ಗಳನ್ನು ಸ್ಥಾಪಿಸಲು ಮತ್ತು ಬಳಸಲು ಪ್ರೋತ್ಸಾಹಿಸುತ್ತಾರೆ.<ref name="Bicycle">{{Cite web|url=http://www.mid-day.com/news/2010/jan/200110-cycle-lanes-Delhi-Cycling-Club.htm|title=Now, paddle your way across Delhi|last=Singh|first=Amit|date=20 January 2010|publisher=Mid-day.com|access-date=5 April 2010|archive-date=17 ಜೂನ್ 2011|archive-url=https://web.archive.org/web/20110617081642/http://www.mid-day.com/news/2010/jan/200110-cycle-lanes-Delhi-Cycling-Club.htm|url-status=dead}}</ref>
ಮಾನವ ಎಳೆಯುವ ರಿಕ್ಷಾಗಳು ಇತ್ತೀಚಿನ ದಿನಗಳಲ್ಲಿ ದೇಶದ ವಿವಿಧ ನಗರಗಳು ಮತ್ತು ಹಳ್ಳಿಗಳಲ್ಲಿ ವಿರಳವಾಗಿ ಲಭ್ಯವಿದೆ. ಅನೇಕ ಸ್ಥಳೀಯ ಸರ್ಕಾರಗಳು ಈ ರಿಕ್ಷಾಗಳನ್ನು "ಅಮಾನವೀಯ" ಎಂದು ಬಣ್ಣಿಸುವ ನಿಷೇಧವನ್ನು ಪ್ರಸ್ತಾಪಿಸಿವೆ. ಪಶ್ಚಿಮ ಬಂಗಾಳ ಸರ್ಕಾರವು 2005 ರಲ್ಲಿ ಈ ರಿಕ್ಷಾಗಳ ಮೇಲೆ ನಿಷೇಧ ಹೇರಲು ಪ್ರಸ್ತಾಪಿಸಿತು.<ref name="inhuman">{{Cite news|url=http://www.expressindia.com/news/fullstory.php?newsid=52774|title=Hand-pulled rickshaws to go off Kolkata roads|work=Online edition of The Indian Express, dated 2005-08-15|access-date=23 April 2009|archive-date=2012-10-14|archive-url=https://web.archive.org/web/20121014072754/http://www.expressindia.com/news/fullstory.php?newsid=52774|url-status=dead}}</ref> ಕಲ್ಕತ್ತಾ ಹ್ಯಾಕ್ನಿ ಕ್ಯಾರೇಜ್ ಮಸೂದೆ ಎಂದು ಕರೆಯಲ್ಪಡುವ ಈ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ 2006 ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಯು ಅಂಗೀಕರಿಸಿದರೂ, ಅದನ್ನು ಇನ್ನೂ ಜಾರಿಗೆ ತರಲಾಗಿಲ್ಲ.<ref name="tele81031">{{Cite news|url=http://www.telegraphindia.com/1081031/jsp/calcutta/story_10035108.jsp|title=Rule review for rickshaw ban|last=Legal|first=Our|date=31 October 2008|work=Online edition of The Telegraph, dated 2008-10-31|access-date=23 April 2009|location=Calcutta, India}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಕೈಯಿಂದ ಎಳೆದ ರಿಕ್ಷಾ ಮಾಲೀಕರ ಸಂಘವು ಮಸೂದೆಯ ವಿರುದ್ಧ ಅರ್ಜಿ ಸಲ್ಲಿಸಿದಾಗ ಬಹಿರಂಗಗೊಂಡ ಲೋಪದೋಷಗಳನ್ನು ತಪ್ಪಿಸಲು ಪಶ್ಚಿಮ ಬಂಗಾಳ ಸರ್ಕಾರ ಈ ಮಸೂದೆಗೆ ತಿದ್ದುಪಡಿ ಮಾಡುವ ಕೆಲಸ ಮಾಡುತ್ತಿದೆ.
ಸೈಕಲ್ ರಿಕ್ಷಾಗಳನ್ನು ಭಾರತದಲ್ಲಿ 1940 ರಲ್ಲಿ ಪರಿಚಯಿಸಲಾಯಿತು.<ref name="TED-Taj">{{Cite web|url=http://www1.american.edu/TED/taj.htm|title=The Taj Mahal: Pollution and Tourism|last=Farrell|first=Sean|publisher=Trade and Environment Database (TED)(American University)|archive-url=https://web.archive.org/web/20090926060455/http://www1.american.edu/TED/taj.htm|archive-date=26 September 2009|dead-url=yes|access-date=29 November 2009}}</ref> ಅವರು ಟ್ರೈಸೈಕಲ್ಗಿಂತ ದೊಡ್ಡದಾಗಿದೆ, ಅಲ್ಲಿ ಇಬ್ಬರು ಹಿಂಭಾಗದಲ್ಲಿ ಎತ್ತರದ ಆಸನದ ಮೇಲೆ ಕುಳಿತುಕೊಳ್ಳುತ್ತಾರೆ ಮತ್ತು ಒಬ್ಬ ವ್ಯಕ್ತಿಯು ಮುಂಭಾಗದಿಂದ ಪೆಡಲ್ ಮಾಡುತ್ತಾರೆ. 2000 ರ ದಶಕದ ಉತ್ತರಾರ್ಧದಲ್ಲಿ, ಸಂಚಾರ ದಟ್ಟಣೆಗೆ ಕಾರಣವಾದ ಕಾರಣ ಅವರನ್ನು ಹಲವಾರು ನಗರಗಳಲ್ಲಿ ನಿಷೇಧಿಸಲಾಯಿತು.<ref name="CRBanTOI">{{Cite news|url=http://articles.timesofindia.indiatimes.com/2007-06-09/delhi/27984451_1_cycle-rickshaws-chandni-chowk-church-mission-road|title=Rickshaw ban from today|date=9 June 2007|work=Online edition of The Times of India, dated 2007-06-09|access-date=18 June 2009|archive-date=2011-11-05|archive-url=https://web.archive.org/web/20111105185410/http://articles.timesofindia.indiatimes.com/2007-06-09/delhi/27984451_1_cycle-rickshaws-chandni-chowk-church-mission-road|url-status=dead}}</ref><ref name="CRbanTT">{{Cite news|url=http://www.telegraphindia.com/1060930/asp/guwahati/story_6811101.asp|title=Ban on slow vehicles in select areas likely|date=30 September 2006|work=Online edition of The Telegraph, dated 2006-09-29|access-date=18 June 2009|location=Calcutta, India}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref><ref name="Chennaiban">{{Cite web|url=http://www.hinduonnet.com/thehindu/2002/10/16/stories/2002101609010300.htm|title=Ban on fish-carts extended|website=Online edition of The Hindu, dated 2002-10-15|archive-url=https://web.archive.org/web/20050306001710/http://www.hinduonnet.com/thehindu/2002/10/16/stories/2002101609010300.htm|archive-date=6 March 2005|dead-url=yes|access-date=18 June 2008}}</ref> [[ದೆಹಲಿ ಪೊಲೀಸ್|ದೆಹಲಿ ಪೊಲೀಸರು]] ಇತ್ತೀಚೆಗೆ ನಗರದಲ್ಲಿ ಸಂಚಾರ ದಟ್ಟಣೆಯನ್ನು ಸರಾಗಗೊಳಿಸುವ ಸಲುವಾಗಿ ಸೈಕಲ್ ರಿಕ್ಷಾಗಳನ್ನು ಓಡಿಸುವುದರ ವಿರುದ್ಧ ಅಫಿಡವಿಟ್ ಸಲ್ಲಿಸಿದ್ದರು ಆದರೆ ಅದನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತು.<ref>{{Cite news|url=http://www.hindu.com/2009/12/09/stories/2009120957670400.htm|title=New Delhi News : Police opinion on plying of cycle-rickshaws irks Court|date=9 December 2009|work=The Hindu|access-date=5 April 2010|location=Chennai, India|archive-date=14 ಡಿಸೆಂಬರ್ 2009|archive-url=https://web.archive.org/web/20091214110421/http://www.hindu.com/2009/12/09/stories/2009120957670400.htm|url-status=dead}}</ref> ಇದಲ್ಲದೆ, ಪರಿಸರವಾದಿಗಳು ಸೈಕಲ್ ರಿಕ್ಷಾಗಳನ್ನು ಮಾಲಿನ್ಯರಹಿತ ಸಾರಿಗೆ ವಿಧಾನವಾಗಿ ಉಳಿಸಿಕೊಳ್ಳಲು ಬೆಂಬಲಿಸಿದ್ದಾರೆ.<ref name="CSEBulletin">{{Cite web|url=http://www.cseindia.org/campaign/apc/pdf/smog-2006-oct-3-rickshaw.pdf|title=Cycle rickshaws: Victims of car mania|publisher=[[Centre for Science and Environment]]|archive-url=https://web.archive.org/web/20070717090721/http://www.cseindia.org/campaign/apc/pdf/smog-2006-oct-3-rickshaw.pdf|archive-date=17 July 2007|access-date=18 June 2009}}</ref>
=== ಎತ್ತಿನ ಬಂಡಿಗಳು / ಕುದುರೆ ಗಾಡಿಗಳು ===
ಎತ್ತಿನ ಬಂಡಿಗಳನ್ನು ಸಾಂಪ್ರದಾಯಿಕವಾಗಿ ಸಾರಿಗೆಗಾಗಿ ಬಳಸಲಾಗುತ್ತದೆ, ವಿಶೇಷವಾಗಿ ಗ್ರಾಮೀಣ ಭಾರತದಲ್ಲಿ. ಬ್ರಿಟಿಷರ ಆಗಮನವು ಆರಂಭಿಕ ದಿನಗಳಿಂದ ಸಾರಿಗೆಗಾಗಿ ಬಳಸಲಾಗುತ್ತಿದ್ದ ಕುದುರೆ ಗಾಡಿಗಳಲ್ಲಿ ತೀವ್ರ ಸುಧಾರಣೆಗಳನ್ನು ಕಂಡಿತು. ಇಂದು, ಅವುಗಳನ್ನು ಸಣ್ಣ ಪಟ್ಟಣಗಳಲ್ಲಿ ಬಳಸಲಾಗುತ್ತದೆ ಮತ್ತು ಅವುಗಳನ್ನು [[ಟಾಂಗ|ಟಂಗಾ]] ಅಥವಾ ''ಬಗ್ಗೀಸ್'' ಎಂದು ಕರೆಯಲಾಗುತ್ತದೆ. ಮುಂಬಯಿಯ ವಿಕ್ಟೋರಿಯಾಗಳನ್ನು ಇನ್ನೂ ಪ್ರವಾಸಿ ಉದ್ದೇಶಗಳಿಗಾಗಿ ಬಳಸಲಾಗುತ್ತದೆ, ಆದರೆ ಕುದುರೆ ಗಾಡಿಗಳು ಈಗ ಭಾರತದ ನಗರಗಳಲ್ಲಿ ವಿರಳವಾಗಿ ಕಂಡುಬರುತ್ತವೆ.<ref name="fadingtonga">{{Cite news|url=http://articles.timesofindia.indiatimes.com/2009-01-18/delhi/27999341_1_tongas-turkman-gate-railway-stations|title=Fading tongas on their last ride|last=Banerjee|first=Rumu|date=18 January 2009|work=Online edition of the [[ಟೈಮ್ಸ್ ಆಫ್ ಇಂಡಿಯ]], dated 2009-01-18|access-date=13 April 2009|archive-date=2012-11-05|archive-url=https://web.archive.org/web/20121105183938/http://articles.timesofindia.indiatimes.com/2009-01-18/delhi/27999341_1_tongas-turkman-gate-railway-stations|url-status=dead}}</ref> ಇತ್ತೀಚಿನ ವರ್ಷಗಳಲ್ಲಿ ನಗರಗಳು ಮುಖ್ಯ ರಸ್ತೆಗಳಲ್ಲಿ ನಿಧಾನವಾಗಿ ಚಲಿಸುವ ವಾಹನಗಳ ಚಲನೆಯನ್ನು ನಿಷೇಧಿಸಿವೆ.<ref name="Bangaloreban">{{Cite web|url=http://www.hinduonnet.com/thehindu/mp/2002/04/08/stories/2002040800270100.htm|title=Imperial jhutka on an exit march|last=Marianne De Nazareth|website=Online edition of The Hindu, dated 2002-04-08|archive-url=https://web.archive.org/web/20070225051501/http://www.hinduonnet.com/thehindu/mp/2002/04/08/stories/2002040800270100.htm|archive-date=25 February 2007|dead-url=yes|access-date=18 June 2009}}</ref><ref name="Delhiban">{{Cite news|url=http://www.hindu.com/thehindu/mp/2002/12/19/stories/2002121900120300.htm|title=Road to nowhere|last=Firoz Bakht Ahmed|date=19 December 2002|work=Online edition of The Hindu, dated 2002-12-19|access-date=18 June 2009|location=Chennai, India|archive-date=2 ಜುಲೈ 2003|archive-url=https://web.archive.org/web/20030702074452/http://www.hindu.com/thehindu/mp/2002/12/19/stories/2002121900120300.htm|url-status=dead}}</ref><ref name="Ahmedabadban">{{Cite web|url=http://cities.expressindia.com/fullstory.php?newsid=89693|title=Starting today, tourist buses, trucks can't drive into city|website=Online edition of The Indian Express, dated 2004-07-01|archive-url=https://web.archive.org/web/20040710184620/http://cities.expressindia.com/fullstory.php?newsid=89693|archive-date=10 July 2004|dead-url=yes|access-date=13 June 2009}}</ref>
[[ಚಿತ್ರ:Mumbai_Pune_ExpresswayDec2007.jpg|thumb|ಮುಂಬೈ-ಪುಣೆ ಎಕ್ಸ್ಪ್ರೆಸ್ ವೇ 2002 ರಲ್ಲಿ ಭಾರತದಲ್ಲಿ ಕಾರ್ಯನಿರ್ವಹಿಸಿದ ಮೊದಲ ಎಕ್ಸ್ಪ್ರೆಸ್ ಹೆದ್ದಾರಿ]]
[[ಚಿತ್ರ:Outer_Ring_Road_(Nehru_ORR)_at_Narsinghi.jpg|thumb|ಹೈದರಾಬಾದ್ನ ನರಸಿಂಹಿಯಲ್ಲಿ R ಟರ್ ರಿಂಗ್ ರಸ್ತೆ (ನೆಹರು ಒಆರ್ಆರ್)]]
[[ಚಿತ್ರ:Durgapur_Xpressway.jpg|right|thumb| ಎನ್ಎಚ್ 2 ರ ಭಾಗವಾದ ಭಾರತದ [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳದ]] ದುರ್ಗಾಪುರ ಎಕ್ಸ್ಪ್ರೆಸ್ ವೇ ]]
ಹರಪ್ಪನ್ ನಾಗರೀಕತೆಯಿಂದ ಸ್ಪಷ್ಟವಾದಂತೆ ಭಾರತವು ಪ್ರಾಚೀನ ಕಾಲದಿಂದಲೂ ರಸ್ತೆಗಳನ್ನು ನಿರ್ಮಿಸುತ್ತಿದೆ.<ref>{{Cite web |url=http://www.historytv18.com/ |title=ಆರ್ಕೈವ್ ನಕಲು |access-date=2021-08-14 |archive-date=2019-06-07 |archive-url=https://web.archive.org/web/20190607144852/http://historytv18.com/ |url-status=dead }}</ref> 2017 ರ ಅಂದಾಜಿನ ಪ್ರಕಾರ, ಭಾರತದ ಒಟ್ಟು ರಸ್ತೆ ಉದ್ದ {{Convert|5603293|km|mi|abbr=on}} ;<ref>{{Cite web|url=https://www.cia.gov/library/publications/the-world-factbook/geos/in.html|title=The World Factbook|publisher=|access-date=2019-09-04|archive-date=2008-06-11|archive-url=https://web.archive.org/web/20080611033144/https://www.cia.gov/library/publications/the-world-factbook/geos/in.html|url-status=dead}}</ref> ಯುನೈಟೆಡ್ ಸ್ಟೇಟ್ಸ್ ನಂತರ ಭಾರತೀಯ ರಸ್ತೆ ಜಾಲವನ್ನು ವಿಶ್ವದ ಎರಡನೇ ಅತಿದೊಡ್ಡ ರಸ್ತೆ ಜಾಲವನ್ನಾಗಿ ಮಾಡಿದೆ. 0.66 ಕ್ಕೆ ಪ್ರತಿ ಚದರ ಕಿಲೋಮೀಟರ್ ಭೂಮಿಗೆ ಕಿಮೀ ಹೆದ್ದಾರಿ ಭಾರತದ ಹೆದ್ದಾರಿ ಜಾಲದ ಸಾಂದ್ರತೆಯು ಯುನೈಟೆಡ್ ಸ್ಟೇಟ್ಸ್ (0.65) ಗಿಂತ ಹೆಚ್ಚಾಗಿದೆ ಮತ್ತು ಚೀನಾದ (0.16) ಅಥವಾ ಬ್ರೆಜಿಲ್ (0.20) ಗಿಂತ ಹೆಚ್ಚಿನದಾಗಿದೆ.<ref name="wbtransport"/>
ಭಾರತವು ಎಲ್ಲಾ ಪ್ರಮುಖ ನಗರಗಳು ಮತ್ತು ರಾಜ್ಯ ರಾಜಧಾನಿಗಳನ್ನು ಸಂಪರ್ಕಿಸುವ [[ರಾಷ್ಟ್ರೀಯ ಹೆದ್ದಾರಿ (ಭಾರತ)|ರಾಷ್ಟ್ರೀಯ ಹೆದ್ದಾರಿಗಳ]] ಜಾಲವನ್ನು ಹೊಂದಿದ್ದು, ದೇಶದ ಆರ್ಥಿಕ ಬೆನ್ನೆಲುಬಾಗಿ ರೂಪುಗೊಂಡಿದೆ. 2013 ರ ಹೊತ್ತಿಗೆ ಭಾರತವು ಒಟ್ಟು {{Convert|70934|km|0|abbr=on}} ರಾಷ್ಟ್ರೀಯ ಹೆದ್ದಾರಿಗಳಲ್ಲಿ, ಅದರಲ್ಲಿ {{Convert|1205|km|0|abbr=on}} ಅನ್ನು ಎಕ್ಸ್ಪ್ರೆಸ್ವೇ ಎಂದು ವರ್ಗೀಕರಿಸಲಾಗಿದೆ.<ref name="roadlengthref">{{Cite web|url=http://prakashdwivediofficial.com|title=Indian Road Network|publisher=[[National Highways Authority of India]]|access-date=31 March 2009|archive-date=12 ಜೂನ್ 2018|archive-url=https://web.archive.org/web/20180612162100/http://prakashdwivediofficial.com/|url-status=dead}}</ref>
ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಕಾರ, ಸುಮಾರು 65% ಸರಕು ಮತ್ತು 80% ಪ್ರಯಾಣಿಕರ ದಟ್ಟಣೆಯನ್ನು ರಸ್ತೆಗಳು ಸಾಗಿಸುತ್ತವೆ. ರಾಷ್ಟ್ರೀಯ ಹೆದ್ದಾರಿಗಳು ಒಟ್ಟು ರಸ್ತೆ ಸಂಚಾರದ ಸುಮಾರು 40% ನಷ್ಟು ಸಾಗಿಸುತ್ತವೆ, ಆದರೂ ಕೇವಲ 2% ರಸ್ತೆ ಜಾಲವು ಈ ರಸ್ತೆಗಳಿಂದ ಆವೃತವಾಗಿದೆ.<ref name="roadlengthref"/> ಇತ್ತೀಚಿನ ವರ್ಷಗಳಲ್ಲಿ ವಾಹನಗಳ ಸಂಖ್ಯೆಯ ಸರಾಸರಿ ಬೆಳವಣಿಗೆ ವಾರ್ಷಿಕ 10.16% ರಷ್ಟಿದೆ.
ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ (ಎನ್ಎಚ್ಡಿಪಿ) ಯಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ನಾಲ್ಕು ಪಥಗಳೊಂದಿಗೆ ಸಜ್ಜುಗೊಳಿಸುವ ಕೆಲಸ ಪ್ರಗತಿಯಲ್ಲಿದೆ; ಈ ರಸ್ತೆಗಳ ಕೆಲವು ವಿಸ್ತಾರಗಳನ್ನು ಆರು ಪಥಗಳಾಗಿ ಪರಿವರ್ತಿಸುವ ಯೋಜನೆಯೂ ಇದೆ.<ref name="sixlaning">{{Cite web|url=http://india.gov.in/sectors/transport/national_highway.php|title=National Highways|publisher=Portal of Government of India|archive-url=https://web.archive.org/web/20090110090603/http://india.gov.in/sectors/transport/national_highway.php|archive-date=10 January 2009|dead-url=yes|access-date=23 June 2009}}</ref> ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ಲೋಹದಿಂದ ಕೂಡಿದೆ, ಆದರೆ ಕೆಲವೇ ಕೆಲವು ಕಾಂಕ್ರೀಟ್ನಿಂದ ನಿರ್ಮಿಸಲ್ಪಟ್ಟಿವೆ, ಅವುಗಳಲ್ಲಿ ಗಮನಾರ್ಹವಾದುದು ಮುಂಬೈ-ಪುಣೆ ಎಕ್ಸ್ಪ್ರೆಸ್ ವೇ. ಇತ್ತೀಚಿನ ವರ್ಷಗಳಲ್ಲಿ, [[ಭಾರತ|ಭಾರತದ]] ಅತಿದೊಡ್ಡ ನಗರಗಳನ್ನು ಸಂಪರ್ಕಿಸುವ [[ಚಿನ್ನದ ಚತುಷ್ಪಥ (ಚತುರ್ಭುಜಾಕೃತಿ )|ಗೋಲ್ಡನ್ ಚತುರ್ಭುಜ]] ಮತ್ತು ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ಕಾರಿಡಾರ್ಗಳನ್ನು ಒಳಗೊಂಡಂತೆ ರಾಷ್ಟ್ರವ್ಯಾಪಿ ಬಹುಪಥ ಹೆದ್ದಾರಿಗಳ ನಿರ್ಮಾಣವನ್ನು ಪ್ರಾರಂಭಿಸಲಾಗಿದೆ.
2000 ರಲ್ಲಿ, ಭಾರತದ ಸುಮಾರು 40% ಹಳ್ಳಿಗಳಿಗೆ ಎಲ್ಲಾ ಹವಾಮಾನ ರಸ್ತೆಗಳ ಪ್ರವೇಶದ ಕೊರತೆಯಿತ್ತು ಮತ್ತು ಮಳೆಗಾಲದಲ್ಲಿ ಪ್ರತ್ಯೇಕವಾಗಿ ಉಳಿದಿತ್ತು.<ref name="wbtransport"/><ref name="wbtransportpdf">{{Cite web|url=http://web.worldbank.org/WBSITE/EXTERNAL/COUNTRIES/SOUTHASIAEXT/EXTSARREGTOPTRANSPORT/0,,contentMDK:21755700~pagePK:34004173~piPK:34003707~theSitePK:579598,00.html|title=Rural Roads: A Lifeline for Villages in India|publisher=World Bank|page=3|format=PDF <!-- click the link to verify -->|access-date=3 June 2009|archive-date=6 ಜನವರಿ 2019|archive-url=https://web.archive.org/web/20190106050627/http://web.worldbank.org/WBSITE/EXTERNAL/COUNTRIES/SOUTHASIAEXT/EXTSARREGTOPTRANSPORT/0,,contentMDK:21755700~pagePK:34004173~piPK:34003707~theSitePK:579598,00.html|url-status=dead}}</ref> ಗ್ರಾಮೀಣ ಸಂಪರ್ಕ ಸುಧಾರಿಸಲು, ''ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ'' (ಪ್ರಧಾನಿ ಗ್ರಾಮೀಣ ರಸ್ತೆ ಪ್ರೋಗ್ರಾಮ್), ಅನುದಾನ ಯೋಜನೆಯ [[ಭಾರತ ಸರ್ಕಾರ|ಕೇಂದ್ರ ಸರ್ಕಾರದ]] ಸಹಾಯದಿಂದ [[ವಿಶ್ವ ಬ್ಯಾಂಕ್]], ಸಂಪರ್ಕ ಎಲ್ಲಾ ಹವಾಮಾನ ರಸ್ತೆಗಳಿಗೆ ನಿರ್ಮಿಸಲು 2000 ರಲ್ಲಿ ಪ್ರಾರಂಭಿಸಲಾಯಿತು 500 ಅಥವಾ ಅದಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಎಲ್ಲಾ ವಾಸಸ್ಥಾನಗಳು (ಗುಡ್ಡಗಾಡು ಪ್ರದೇಶಗಳಿಗೆ 250 ಅಥವಾ ಅದಕ್ಕಿಂತ ಹೆಚ್ಚಿನದು).<ref name="pgmsy">{{Cite web|url=http://www.pmgsy.nic.in/pmg31.asp|title=Pradhan Mantri Gram Sadak Yojana (PGMSY)|date=2 November 2004|publisher=Ministry of Rural Development, Government of India|access-date=3 June 2009|archive-date=19 ಜೂನ್ 2009|archive-url=https://web.archive.org/web/20090619065218/http://pmgsy.nic.in/pmg31.asp|url-status=dead}}</ref>
ಸಾಮಾನ್ಯವಾಗಿ, ಭಾರತದ ಹೆಚ್ಚಿನ ನಗರಗಳಲ್ಲಿ ದಟ್ಟಣೆ ನಿಧಾನವಾಗಿ ಚಲಿಸುತ್ತದೆ, ಅಲ್ಲಿ ಟ್ರಾಫಿಕ್ ಜಾಮ್ ಮತ್ತು ಅಪಘಾತಗಳು ಬಹಳ ಸಾಮಾನ್ಯವಾಗಿದೆ, ಆದರೆ [[ಚಂಡೀಗಡ|ಚಂಡೀಗ Chandigarh]] ದಂತಹ ಕೆಲವು ನಗರಗಳಲ್ಲಿ, ವಿಶಾಲ ರಸ್ತೆಗಳು ಮತ್ತು ಕಡಿಮೆ ವಾಹನಗಳು ಕಡಿಮೆ ದಟ್ಟಣೆಗೆ ಕಾರಣವಾಗುತ್ತವೆ.<ref>{{Cite web |url=http://chandigarh.gov.in/cmp2031/traffic.pdf |title="Chandigarh Roads" |access-date=2019-09-04 |archive-date=2015-05-13 |archive-url=https://web.archive.org/web/20150513200031/http://chandigarh.gov.in/cmp2031/traffic.pdf |url-status=dead }}</ref><ref name="Poortraffic">{{Cite web|url=http://www.enews20.com/news_Traffic_Accidents_Kill_At_Least_51_In_India_On_Monday_00221.html|title=Traffic Accidents Kill at Least 51 in India on Monday|last=Moore|first=Ted|date=14 May 2007|publisher=ENews 2.0|archive-url=https://web.archive.org/web/20120725102345/http://www.enews20.com/news_Traffic_Accidents_Kill_At_Least_51_In_India_On_Monday_00221.html|archive-date=25 July 2012|dead-url=yes|access-date=12 June 2009}}</ref> ಭಾರತವು ರಸ್ತೆ ಸುರಕ್ಷತೆಯ ಬಗ್ಗೆ ಬಹಳ ಕಳಪೆ ದಾಖಲೆಗಳನ್ನು ಹೊಂದಿದೆ-ಪ್ರತಿವರ್ಷ ಸುಮಾರು 90,000 ಜನರು ರಸ್ತೆ ಅಪಘಾತಗಳಿಂದ ಸಾಯುತ್ತಾರೆ.<ref name="accidentvariableboard">{{Cite web|url=http://www.dorth.gov.in/writereaddata/sublinkimages/VMS9535399253.pdf|title=Report of Committee for study of the applicability of Variable Message Sign (VMS) on NHs inter-alia for finalization of Interim Guidelines.|date=24 October 2007|publisher=[[Ministry of Road Transport and Highways]]|page=2|access-date=6 June 2009|archive-date=21 ಜುಲೈ 2011|archive-url=https://web.archive.org/web/20110721160135/http://www.dorth.gov.in/writereaddata/sublinkimages/VMS9535399253.pdf|url-status=dead}}</ref> ದೇಶದಲ್ಲಿ ರಸ್ತೆ ಅಪಘಾತಗಳಲ್ಲಿ ಪ್ರತಿ ಗಂಟೆಗೆ ಕನಿಷ್ಠ 13 ಜನರು ಸಾವನ್ನಪ್ಪುತ್ತಾರೆ, 2007 ರಲ್ಲಿ ರಸ್ತೆ ಅಪಘಾತಗಳು 130,000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿವೆ, ಇದು ಚೀನಾವನ್ನು ಹಿಂದಿಕ್ಕಿದೆ.<ref name="India leads world in road deaths: WHO">{{Cite news|url=http://articles.timesofindia.indiatimes.com/2009-08-17/india/28181973_1_road-accidents-road-fatalities-global-road-safety|title=India leads world in road deaths: WHO|date=17 August 2009|work=[[The Times of India|TOI]]|access-date=2019-09-04|archive-date=2014-02-02|archive-url=https://web.archive.org/web/20140202215433/http://articles.timesofindia.indiatimes.com/2009-08-17/india/28181973_1_road-accidents-road-fatalities-global-road-safety|url-status=dead}}</ref><ref name="Road accidents in India claim more than 130,000 lives">{{Cite news|url=https://www.theguardian.com/world/2008/oct/11/india|title=India's deadly roads|last=Ramesh|first=Randeep|date=11 October 2008|work=The Guardian|location=London}}</ref> ಏಷ್ಯನ್ ನಗರಗಳಲ್ಲಿನ ಸಂಚಾರ ದಟ್ಟಣೆಯ ಬಗ್ಗೆ ''ಓದುಗರ ಡೈಜೆಸ್ಟ್'' ಅಧ್ಯಯನವು ಹಲವಾರು ಭಾರತೀಯ ನಗರಗಳನ್ನು ಮೊದಲ ಹತ್ತು ಸ್ಥಾನಗಳಲ್ಲಿ ಕೆಟ್ಟ ದಟ್ಟಣೆಗೆ ಸ್ಥಾನ ಪಡೆದಿದೆ.
{| class="wikitable"
! ರಸ್ತೆಯ ಪ್ರಕಾರ
! ಉದ್ದ
|- align="center"
| ಎಕ್ಸ್ಪ್ರೆಸ್ವೇಗಳು
| {{Convert|1206|km|mi|abbr=on}} 2011 ರಂತೆ
|- align="center"
| [[ರಾಷ್ಟ್ರೀಯ ಹೆದ್ದಾರಿ (ಭಾರತ)|ರಾಷ್ಟ್ರೀಯ ಹೆದ್ದಾರಿಗಳು]]
| {{Convert|79116|km|mi|abbr=on}}
|- align="center"
| ರಾಜ್ಯ ಹೆದ್ದಾರಿಗಳು
| {{Convert|155716|km|mi|abbr=on}}
|- align="center"
| ಜಿಲ್ಲೆ, ಗ್ರಾಮೀಣ ಮತ್ತು ಇತರ ರಸ್ತೆಗಳು
| {{Convert|4455010|km|mi|abbr=on}}
|- align="center"
! ಒಟ್ಟು ಉದ್ದ
! {{Convert|4689842|km|mi|abbr=on}} (ಅಂದಾಜು)
|}
[[ಚಿತ್ರ:Mumbai_03-2016_48_bus_in_Mahim.jpg|thumb|ಮುಂಬೈನ ಬೆಸ್ಟ್ ಭಾರತದ ಅತ್ಯಂತ ಹಳೆಯ ಕಾರ್ಯಾಚರಣಾ ಸಾರಿಗೆ ಸಂಸ್ಥೆಯಾಗಿದೆ]]
ಬಸ್ಸುಗಳು ಭಾರತದಲ್ಲಿ ಸಾರ್ವಜನಿಕ ಸಾರಿಗೆಯ ಪ್ರಮುಖ ಸಾಧನವಾಗಿದೆ. ಈ ಸಾಮಾಜಿಕ ಪ್ರಾಮುಖ್ಯತೆಯಿಂದಾಗಿ, ನಗರ ಬಸ್ ಸಾರಿಗೆಯನ್ನು ಸಾಮಾನ್ಯವಾಗಿ ಸಾರ್ವಜನಿಕ ಏಜೆನ್ಸಿಗಳು ಒಡೆತನದಲ್ಲಿದೆ ಮತ್ತು ನಿರ್ವಹಿಸುತ್ತವೆ, ಮತ್ತು ಹೆಚ್ಚಿನ ರಾಜ್ಯ ಸರ್ಕಾರಗಳು ರಾಜ್ಯ ರಸ್ತೆ ಸಾರಿಗೆ ನಿಗಮದ ಮೂಲಕ ಬಸ್ ಸೇವೆಗಳನ್ನು ನಿರ್ವಹಿಸುತ್ತವೆ. ಈ ನಿಗಮಗಳು ದೇಶಾದ್ಯಂತದ ಹಳ್ಳಿಗಳು ಮತ್ತು ಪಟ್ಟಣಗಳನ್ನು ಸಂಪರ್ಕಿಸಲು ಅತ್ಯಂತ ಉಪಯುಕ್ತವೆಂದು ಸಾಬೀತಾಗಿದೆ.<ref name="Singh">{{Cite journal|url=http://www.nctr.usf.edu/jpt/pdf/JPT%208-1%20Singh.pdf|title=Review of Urban Transportation in India|last=Sanjay K. Singh|journal=Journal of Public Transportation, Vol. 8, No. 1, 2005|accessdate=23 June 2009|archive-date=15 ಜೂನ್ 2010|archive-url=https://web.archive.org/web/20100615101216/http://www.nctr.usf.edu/jpt/pdf/JPT%208-1%20Singh.pdf|url-status=dead}}</ref> ಸಾರ್ವಜನಿಕ ಕಂಪನಿಗಳ ಜೊತೆಗೆ ಅನೇಕ ಖಾಸಗಿ ಬಸ್ ನೌಕೆಗಳಿವೆ: 2012 ರ ಹೊತ್ತಿಗೆ, ಭಾರತದಲ್ಲಿ 131,800 ಸಾರ್ವಜನಿಕ ಸ್ವಾಮ್ಯದ ಬಸ್ಸುಗಳಿದ್ದವು, ಆದರೆ 1,544,700 ಬಸ್ಸುಗಳು ಖಾಸಗಿ ಕಂಪನಿಗಳ ಒಡೆತನದಲ್ಲಿದೆ.<ref>{{Cite web|url=https://data.gov.in/catalog/number-buses-owned-public-and-private-sectors-india|title=Number of Buses Owned by the Public and Private Sectors in India|year=2012|publisher=Open Government Data Platform India|access-date=29 November 2017}}</ref>
ಆದಾಗ್ಯೂ, ವೈಯಕ್ತಿಕಗೊಳಿಸಿದ ವಾಹನಗಳಿಗೆ ಹೋಲಿಸಿದರೆ ಹೆಚ್ಚಿನ ಭಾರತೀಯ ನಗರಗಳಲ್ಲಿ ಬಸ್ಗಳ ಪಾಲು ತೀರಾ ಕಡಿಮೆ, ಮತ್ತು ದ್ವಿಚಕ್ರ ಮತ್ತು ಕಾರುಗಳು ಹೆಚ್ಚಿನ ದೊಡ್ಡ ನಗರಗಳಲ್ಲಿ ವಾಹನ ಜನಸಂಖ್ಯೆಯ 80 ಪ್ರತಿಶತಕ್ಕಿಂತ ಹೆಚ್ಚಿನದನ್ನು ಹೊಂದಿವೆ.<ref name="Singh"/> ಅನೇಕ ಭಾರತೀಯ ರಾಜ್ಯಗಳ ಸರ್ಕಾರವು ತಮ್ಮದೇ ಆದ ಬಸ್ಸುಗಳನ್ನು ಹೊಂದಿದ್ದು, ಅವುಗಳು ತಮ್ಮ ರಾಜ್ಯ ಸಾರಿಗೆ ಇಲಾಖೆಯಡಿ ಚಲಿಸುತ್ತವೆ. ರಾಜ್ಯಗಳು ಮತ್ತು ಯುಟಿ ಬಸ್ ಫ್ಲೀಟ್ ಈ ಕೆಳಗಿನಂತಿವೆ:
{| class="wikitable sortable"
! ಸೀನಿಯರ್ ನಂ.
! ರಾಜ್ಯ
! ಎಲ್ಲಾ ಎಸ್ಟಿಯುಗಳ ಬಸ್
|-
| 1
| [[ಕರ್ನಾಟಕ]]
| 23829 {{increase}}
|-
| 2
| [[ತಮಿಳುನಾಡು]]
| 22203 {{increase}}
|-
| 3
| [[ಮಹಾರಾಷ್ಟ್ರ]]
| 18515 {{increase}}
|-
| 4
| [[ಉತ್ತರ ಪ್ರದೇಶ]]
| 12429 {{increase}}
|-
| 5
| [[ಆಂಧ್ರ ಪ್ರದೇಶ|ಆಂಧ್ರಪ್ರದೇಶ]]
| 11841 {{increase}}
|-
| 6
| [[ತೆಲಂಗಾಣ]]
| 10476 {{increase}}
|-
| 7
| [[ಗುಜರಾತ್]]
| 9471 {{decrease}}
|-
| 8
| [[ಕೇರಳ]]
| 6240 {{increase}}
|-
| 9
| [[ದೆಹಲಿ]]
| 5578 {{decrease}}
|-
| 10
| [[ರಾಜಸ್ಥಾನ]]
| 4500 {{decrease}}
|-
| 11
| [[ಹರಿಯಾಣ]]
| 4250 {{increase}}
|-
| 12
| [[ಹಿಮಾಚಲ ಪ್ರದೇಶ]]
| 3158 {{increase}}
|-
| 13
| ಪಂಜಾಬ್
| 2508 {{decrease}}
|-
| 14
| [[ಪಶ್ಚಿಮ ಬಂಗಾಳ]]
| 2345 {{decrease}}
|-
| 15
| [[ಉತ್ತರಾಖಂಡ|ಉತ್ತರಖಂಡ್]]
| 1419 {{decrease}}
|-
| 16
| [[ಅಸ್ಸಾಂ]]
| 585 {{decrease}}
|-
| 17
| [[ಚಂಡೀಗಡ|ಚಂಡೀಗ..]]
| 578 {{increase}}
|-
| 18
| [[ಗೋವ|ಗೋವಾ]]
| 565 {{increase}}
|-
| 19
| [[ಜಮ್ಮು ಮತ್ತು ಕಾಶ್ಮೀರ]]
| 497 {{decrease}}
|-
| 20
| [[ಒರಿಸ್ಸಾ]]
| 462 {{decrease}}
|-
| 21
| [[ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು|ಅಂಡಮಾನ್ ಮತ್ತು ನಿಕೋಬಾರ್ ದ್ವೀಪ]]
| 268 {{decrease}}
|-
| 22
| [[ಬಿಹಾರ]]
| 223 {{decrease}}
|-
| 23
| [[ನಾಗಾಲ್ಯಾಂಡ್]]
| 185 {{decrease}}
|-
| 24
| [[ಅರುಣಾಚಲ ಪ್ರದೇಶ]]
| 164 {{decrease}}
|-
| 25
| [[ಪಾಂಡಿಚೆರಿ ನಗರ|ಪಾಂಡಿಚೆರಿ]]
| 141 {{increase}}
|-
| 26
| [[ಸಿಕ್ಕಿಂ]]
| 126 {{decrease}}
|-
| 27
| [[ಮೇಘಾಲಯ]]
| 59 {{decrease}}
|-
| 28
| [[ಮಿಝೋರಂ|ಮಿಜೋರಾಂ]]
| 49 {{decrease}}
|-
| 29
| [[ತ್ರಿಪುರ]]
| 48 {{decrease}}
|-
| 30
| [[ಮಧ್ಯ ಪ್ರದೇಶ|ಮಧ್ಯಪ್ರದೇಶ]]
| ನಿಲ್ {{decrease}}
|-
| 31
| [[ಝಾರ್ಖಂಡ್|ಜಾರ್ಖಂಡ್]]
| ನಿಲ್ {{decrease}}
|-
| 32
| [[ಮಣಿಪುರ]]
| ನಿಲ್ {{decrease}}
|-
| 33
| [[ಛತ್ತೀಸ್ಘಡ್|Hatt ತ್ತೀಸ್ಗ h]]
| ನಿಲ್ {{decrease}}
|}
[[ಚಿತ್ರ:Pune_BRTS.jpg|thumb|ಪುಣೆ ಬಿಆರ್ಟಿಎಸ್]]
ಬಸ್ ಕ್ಷಿಪ್ರ ಸಾರಿಗೆ ವ್ಯವಸ್ಥೆಗಳು (ಬಿಆರ್ಟಿಎಸ್) ದೇಶದ ಹಲವಾರು ನಗರಗಳಲ್ಲಿ ಅಸ್ತಿತ್ವದಲ್ಲಿವೆ.<ref name="BRTSasses">{{Cite web|url=http://www.unep.org/transport/lowcarbon/StakeHolders_2011_NewDehli/Oct%2020/Session%20V/BRT%20Projects%20in%20Indian%20Cities%20as%20Inclusive%20Transport%20Systems_Darshini_Joshi.pdf|title=BRT projects in Indian cities as inclusive transport systems?|website=[[CEPT University]]|access-date=28 November 2015|archive-date=8 ಡಿಸೆಂಬರ್ 2015|archive-url=https://web.archive.org/web/20151208074428/http://www.unep.org/transport/lowcarbon/StakeHolders_2011_NewDehli/Oct%2020/Session%20V/BRT%20Projects%20in%20Indian%20Cities%20as%20Inclusive%20Transport%20Systems_Darshini_Joshi.pdf|url-status=dead}}</ref> ಬಸ್ಸುಗಳು ಭಾರತೀಯ ನಗರಗಳಲ್ಲಿ 90% ರಷ್ಟು ಸಾರ್ವಜನಿಕ ಸಾರಿಗೆಯನ್ನು ತೆಗೆದುಕೊಳ್ಳುತ್ತವೆ,<ref name="urbantransportcrisis">{{Cite web|url=http://policy.rutgers.edu/faculty/pucher/FINALarticleTransportPolicy.pdf|title=Urban transport crisis in India|last=John Pucher|last2=Nisha Korattyswaropam|archive-url=https://web.archive.org/web/20070314205253/http://www.policy.rutgers.edu/faculty/pucher/FINALarticleTransportPolicy.pdf|archive-date=14 March 2007|dead-url=yes|last3=Neha Mittal|last4=Neenu Ittyerah}}</ref> ಮತ್ತು ಪ್ರಮುಖ ಸಾರಿಗೆ ವಿಧಾನವಾಗಿ ಕಾರ್ಯನಿರ್ವಹಿಸುತ್ತವೆ. ಸೇವೆಗಳನ್ನು ಹೆಚ್ಚಾಗಿ ರಾಜ್ಯ ಸರ್ಕಾರಿ ಸ್ವಾಮ್ಯದ ಸಾರಿಗೆ ನಿಗಮಗಳು ನಡೆಸುತ್ತವೆ.<ref name="Singh"/> ] 1990 ರ ದಶಕದಲ್ಲಿ ಎಲ್ಲಾ ಸರ್ಕಾರಿ ರಾಜ್ಯ ಸಾರಿಗೆ ನಿಗಮಗಳು ಅಂಗವಿಕಲರಿಗೆ ಕಡಿಮೆ-ಮಹಡಿ ಬಸ್ಗಳಂತಹ ವಿವಿಧ ಸೌಲಭ್ಯಗಳನ್ನು ಪರಿಚಯಿಸಿವೆ ಮತ್ತು ಹವಾನಿಯಂತ್ರಿತ ಬಸ್ಗಳು ಖಾಸಗಿ ಕಾರುಗಳ ಮಾಲೀಕರನ್ನು ಆಕರ್ಷಿಸಲು ರಸ್ತೆಗಳಿಗೆ ಸಹಾಯ ಮಾಡುತ್ತವೆ.<ref name="bestlowacbus">{{Cite web|url=http://bestundertaking.com/trans_land.asp|title=Landmarks in Transport|publisher=[[Brihanmumbai Electric Supply and Transport]]|archive-url=https://web.archive.org/web/20090329223824/http://www.bestundertaking.com/trans_land.asp|archive-date=29 March 2009|dead-url=yes|access-date=18 April 2009}}</ref><ref name="bmtcinfoatpresent">{{Cite web|url=http://www.bmtcinfo.com/english/atpresent.htm|title=BMTC The Present|publisher=[[Bangalore Metropolitan Transport Corporation]]|archive-url=https://web.archive.org/web/20080517075730/http://www.bmtcinfo.com/english/atpresent.htm|archive-date=17 May 2008|access-date=18 April 2009}}</ref> ಅಹಮದಾಬಾದ್ ಬಸ್ ಕ್ಷಿಪ್ರ ಸಾರಿಗೆ ವ್ಯವಸ್ಥೆ, 2010 ರಲ್ಲಿ ವಾಷಿಂಗ್ಟನ್ನ ಸಾರಿಗೆ ಸಂಶೋಧನಾ ಮಂಡಳಿಯಿಂದ ಪ್ರತಿಷ್ಠಿತ ಸುಸ್ಥಿರ ಸಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು.<ref>{{Cite web|url=https://www.indiatoday.in/magazine/cover-story/story/20100906-ahmedabad-brts-corridor-a-rare-success-story-743917-2010-08-28|title=Ahmedabad BRTS Corridor: A Rare Success Story|date=28 August 2010|website=India Today|language=en-US|access-date=2018-02-25}}</ref>
ಪುಣೆಯ ರೇನ್ಬೋ ಬಿಆರ್ಟಿಎಸ್ ದೇಶದ ಮೊದಲ ಬಿಆರ್ಟಿಎಸ್ ವ್ಯವಸ್ಥೆಯಾಗಿದೆ. ಮುಂಬೈ 1998 ರಲ್ಲಿ ಹವಾನಿಯಂತ್ರಿತ ಬಸ್ಸುಗಳನ್ನು ಪರಿಚಯಿಸಿತು.<ref name="timelineBEST">{{Cite news|url=http://www.dnaindia.com/mumbai/report-a-timeline-of-best-buses-in-mumbai-1854866|title=A timeline of BEST buses in Mumbai|date=29 June 2013|work=[[Daily News and Analysis]]|access-date=11 March 2015|location=Mumbai}}</ref> ಜನವರಿ 2005 ರಲ್ಲಿ ಭಾರತದಲ್ಲಿ ವೋಲ್ವೋ ಬಿ 7 ಆರ್ಎಲ್ ಇಂಟ್ರಾ-ಸಿಟಿ ಬಸ್ಸುಗಳನ್ನು ಪರಿಚಯಿಸಿದ ಭಾರತದ ಮೊದಲ ನಗರ ಬೆಂಗಳೂರು.<ref name="volvooper">{{Cite web|url=http://www.volvo.com/bus/india/en-in/news_and_events/press+releases/NewsItemPage.htm?channelId=1700&ItemID=1387&sl=en-gb|title=Volvo's first city buses in India operating|date=25 January 2006|publisher=[[Volvo Buses]]|archive-url=https://web.archive.org/web/20090809174716/http://www.volvo.com/bus/india/en-in/news_and_events/press%2Breleases/NewsItemPage.htm?channelId=1700&ItemID=1387&sl=en-gb|archive-date=9 August 2009|dead-url=yes|access-date=23 June 2009}}</ref><ref name="volvoforay">{{Cite news|url=http://www.thehindubusinessline.com/blnus/02091502.htm|title=Volvo to foray into city bus segment in India|date=9 August 2005|access-date=23 June 2009|archive-url=https://web.archive.org/web/20060525183807/http://www.thehindubusinessline.com/blnus/02091502.htm|archive-date=25 May 2006|dead-url=yes|publisher=[[ದಿ ಹಿಂದೂ]] Businessline}}</ref><ref name="lwfloortohit">{{Cite news|url=http://www.financialexpress.com/news/Volvo-intra-city-buses-to-hit-B'lore-roads-on-Jan-17/152460/|title=Volvo intra-city buses to hit B'lore roads on Jan 17|date=11 January 2005|access-date=23 June 2009|publisher=[[The Financial Express (India)|The Financial Express]]}}</ref>
[[ವಾತಾನುಕೂಲ (ಉಪಕರಣ)|ಹವಾನಿಯಂತ್ರಿತ]] ಬಸ್ ನಿಲ್ದಾಣವನ್ನು ಹೊಂದಿರುವ ಮೊದಲ ಭಾರತೀಯ ನಗರ ಬೆಂಗಳೂರು, ಇದು [[ಕಬ್ಬನ್ ಪಾರ್ಕ್]] ಬಳಿ ಇದೆ. ಇದನ್ನು ಏರ್ಟೆಲ್ ನಿರ್ಮಿಸಿದೆ.<ref name="hudsonacbusstop">{{Cite web|url=http://www.efytimes.com/efytimes/30756/news.htm|title=India Gets First AC Bus Stop!|date=15 December 2008|publisher=EfyTimes|archive-url=https://web.archive.org/web/20090502165034/http://www.efytimes.com/efytimes/30756/news.htm|archive-date=2 May 2009|dead-url=yes|access-date=5 April 2009}}</ref> [[ಚೆನ್ನೈ]] ನಗರವು ಏಷ್ಯಾದ ಅತಿದೊಡ್ಡ ಬಸ್ ಟರ್ಮಿನಸ್ಗಳಲ್ಲಿ ಒಂದಾಗಿದೆ, ಚೆನ್ನೈ ಮೊಫುಸಿಲ್ ಬಸ್ ಟರ್ಮಿನಸ್.<ref name="thehindu20051228">{{Cite news|url=http://www.hindu.com/2005/12/28/stories/2005122816740400.htm|title=Koyambedu bus terminus gets ISO certification|last=S. Dorairaj|date=28 December 2005|work=[[ದಿ ಹಿಂದೂ]]|access-date=25 April 2009|location=Chennai, India|archive-date=5 ಜುಲೈ 2006|archive-url=https://web.archive.org/web/20060705012703/http://www.hindu.com/2005/12/28/stories/2005122816740400.htm|url-status=dead}}</ref>
=== ಮೋಟಾರು ವಾಹನಗಳು ===
==== ದ್ವಿಚಕ್ರ ವಾಹನಗಳು ====
ಯಾಂತ್ರಿಕೃತ ದ್ವಿಚಕ್ರ ವಾಹನಗಳಾದ ಸ್ಕೂಟರ್ ಮೋಟರ್ ಸೈಕಲ್ಗಳು ಮತ್ತು ಮೊಪೆಡ್ಗಳು ಇಂಧನ ದಕ್ಷತೆ ಮತ್ತು ದಟ್ಟಣೆಯ ರಸ್ತೆಗಳು ಅಥವಾ ಬೀದಿಗಳಲ್ಲಿ ಸುಲಭವಾಗಿ ಬಳಸುವುದರಿಂದ ಸಾರಿಗೆ ವಿಧಾನವಾಗಿದೆ. ಮಾರಾಟವಾದ ದ್ವಿಚಕ್ರ ವಾಹನಗಳ ಸಂಖ್ಯೆ ಕಾರುಗಳಿಗಿಂತ ಹಲವಾರು ಪಟ್ಟು ಹೆಚ್ಚಾಗಿದೆ. 47.5 ಇದ್ದವು 2003 ರಲ್ಲಿ ಭಾರತದಲ್ಲಿ ಮಿಲಿಯನ್ ಚಾಲಿತ ದ್ವಿಚಕ್ರ ವಾಹನಗಳು ಕೇವಲ 8.6 ಕ್ಕೆ ಹೋಲಿಸಿದರೆ ಮಿಲಿಯನ್ ಕಾರುಗಳು.<ref name="transtatsin">{{Cite web|url=http://www.iraptranstats.net/in|title=Transport in India|website=International Transport Statistics Database|publisher=[[international Road Assessment Program|iRAP]]|access-date=17 February 2009|archive-date=7 ಮಾರ್ಚ್ 2009|archive-url=https://web.archive.org/web/20090307013828/http://www.iraptranstats.net/in|url-status=dead}}</ref>
ಭಾರತ ಮೋಟಾರು ಸೈಕಲ್ಗಳನ್ನು ತಯಾರಿಕೆ ಆರಂಭಿಸಿದರು [[ರಾಯಲ್ ಎನ್ಫೀಲ್ಡ್]] ತನ್ನ ಸಸ್ಯದಲ್ಲಿ ವಿಧಾನಸಭೆ ಆರಂಭಿಸಿದರು [[ಚೆನ್ನೈ|ಚೆನೈ]] 1948 [[ರಾಯಲ್ ಎನ್ಫೀಲ್ಡ್]], ದೇಶದ ಅಪ್ರತಿಮ ಬ್ರ್ಯಾಂಡ್ ಹೆಸರು, ಬ್ರಿಟಿಷ್ ರ ವಿವಿಧ ಮಾದರಿಗಳನ್ನು ತಯಾರಿಸುತ್ತದೆ ಬುಲೆಟ್ ಇನ್ನೂ ಉತ್ಪಾದನೆಯ ಅದು ಶ್ರೇಷ್ಠ ಸೈಕಲ್ ಇದು ಮೋಟಾರ್ಸೈಕಲ್.<ref>{{Cite news|url=https://www.telegraph.co.uk/motoring/4751939/The-star-of-India.html|title=The star of India|last=Woods|first=Phil|date=28 July 2001|work=Online edition of the Telegraph, dated 2001-07-28|access-date=19 June 2009|location=London}}</ref> [[ಹೀರೋ ಹೋಂಡ|ಹೀರೋ ಮೊಟೊಕಾರ್ಪ್]] (ಹಿಂದೆ ಹೀರೋ ಹೋಂಡಾ), ಹೋಂಡಾ, [[ಬಜಾಜ್ ಆಟೊ|ಬಜಾಜ್ ಆಟೋ]], ಯಮಹಾ, ಟಿವಿಎಸ್ ಮೋಟಾರ್ಸ್ ಮತ್ತು ಮಹೀಂದ್ರಾ 2 ವೀಲರ್ಗಳು ಮಾರುಕಟ್ಟೆ-ಪಾಲಿನ ವಿಷಯದಲ್ಲಿ ಅತಿದೊಡ್ಡ ದ್ವಿಚಕ್ರ ವಾಹನ ಕಂಪನಿಗಳಾಗಿವೆ.<ref>{{Cite web|url=http://www.thehindubusinessline.com/2009/02/03/stories/2009020350970200.htm|title=Honda tightens two-wheeler grip in India|website=Online edition of The Hindu Business Line, dated 2009-02-03|archive-url=https://web.archive.org/web/20090206105329/http://thehindubusinessline.com/2009/02/03/stories/2009020350970200.htm|archive-date=6 February 2009|dead-url=yes|access-date=19 June 2009}}</ref>
[[ಮುಂಬೈ|ಮುಂಬೈನಲ್ಲಿ]] ಸ್ಥಾಪಿಸಲಾದ ಮತ್ತು 1949 ರಲ್ಲಿ ಸಂಘಟಿತವಾದ ''ಆಟೋಮೊಬೈಲ್ ಪ್ರಾಡಕ್ಟ್ಸ್ ಆಫ್ ಇಂಡಿಯಾ (ಎಪಿಐ) ಭಾರತದಲ್ಲಿ'' ಇನ್ನೋಸೆಂಟಿ- ನಿರ್ಮಿತ ಲ್ಯಾಂಬ್ರೆಟ್ಟಾ ಸ್ಕೂಟರ್ಗಳನ್ನು ಜೋಡಿಸಲು ಪ್ರಾರಂಭಿಸಿದಾಗ ಭಾರತದಲ್ಲಿ ಸ್ಕೂಟರ್ ತಯಾರಿಕೆ ಪ್ರಾರಂಭವಾಯಿತು.<ref>{{Cite web|url=http://www.lambrettascooter.org.uk/|title=Lambretta Scooter|last=|first=|date=|website=|archive-url=https://web.archive.org/web/20170923170021/http://lambrettascooter.org.uk/|archive-date=23 September 2017|dead-url=yes|access-date=}}</ref> ಅವರು ಅಂತಿಮವಾಗಿ Li150 ಸರಣಿ ಮಾದರಿಗೆ ಪರವಾನಗಿ ಪಡೆದರು, ಅದರಲ್ಲಿ ಅವರು ಅರವತ್ತರ ದಶಕದ ಆರಂಭದಿಂದ ಪೂರ್ಣ ಪ್ರಮಾಣದ ಉತ್ಪಾದನೆಯನ್ನು ಪ್ರಾರಂಭಿಸಿದರು. 1972 ರಲ್ಲಿ, ಉತ್ತರ ಪ್ರದೇಶದ [[ಲಕ್ನೋ]] ಮೂಲದ ಸರ್ಕಾರಿ ಉದ್ಯಮವಾದ ''ಸ್ಕೂಟರ್ಸ್ ಇಂಡಿಯಾ ಲಿಮಿಟೆಡ್ (ಎಸ್ಐಎಲ್)'' ಕೊನೆಯ ಇನ್ನೊಸೆಂಟಿ ಲ್ಯಾಂಬ್ರೆಟ್ಟಾ ಮಾದರಿಯ ಸಂಪೂರ್ಣ ಉತ್ಪಾದನಾ ಹಕ್ಕುಗಳನ್ನು ಖರೀದಿಸಿತು. ಎಪಿಐ ಮುಂಬೈ, u ರಂಗಾಬಾದ್ ಮತ್ತು [[ಚೆನ್ನೈ|ಚೆನ್ನೈನಲ್ಲಿ]] ಮೂಲಸೌಕರ್ಯ ಸೌಲಭ್ಯಗಳನ್ನು ಹೊಂದಿದೆ ಆದರೆ 2002 ರಿಂದ ಕಾರ್ಯನಿರ್ವಹಿಸುತ್ತಿಲ್ಲ. ಎಸ್ಐಎಲ್ 1998 ರಲ್ಲಿ ಸ್ಕೂಟರ್ ಉತ್ಪಾದನೆಯನ್ನು ನಿಲ್ಲಿಸಿತು.
ಮೋಟರ್ ಸೈಕಲ್ಗಳು ಮತ್ತು ಸ್ಕೂಟರ್ಗಳನ್ನು ಅನೇಕ ನಗರಗಳಲ್ಲಿ ಬಾಡಿಗೆಗೆ ಪಡೆಯಬಹುದು, ವಿಕೆಡ್ ರೈಡ್, ಮೆಟ್ರೋ ಬೈಕ್ಗಳು ಮತ್ತು ಇತರ ಅನೇಕ ಕಂಪನಿಗಳು ಸಾಮೂಹಿಕ ಸಾರಿಗೆ ಪರಿಹಾರಗಳೊಂದಿಗೆ ಕೊನೆಯ ಮೈಲಿ ಸಂಪರ್ಕ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರಗಳೊಂದಿಗೆ ಕೆಲಸ ಮಾಡುತ್ತಿವೆ.<ref>{{Cite news|url=http://timesofindia.indiatimes.com/city/bengaluru/Now-hire-bikes-from-Metro-stations-in-Bengaluru/articleshow/52380702.cms|title=Now hire bikes from Metro stations in Bengaluru – Times of India|work=The Times of India|access-date=13 February 2017}}</ref> ಹೆಚ್ಚಿನ ನಗರಗಳಲ್ಲಿ ಸವಾರ ಮತ್ತು ಪಿಲಿಯನ್-ರೈಡರ್ ಇಬ್ಬರಿಗೂ [[ತಲೆಕಾಪು|ರಕ್ಷಣಾತ್ಮಕ ಶಿರಸ್ತ್ರಾಣವನ್ನು]] ಧರಿಸುವುದು ಕಡ್ಡಾಯವಾಗಿದೆ.<ref>{{Cite journal|title=The problem of the pillion rider: India's helmet law and New Delhi's exemption|first=Mamta|last=Swaroop|first2=Selma Marie|last2=Siddiqui|first3=Sushma|last3=Sagar|first4=Marie L.|last4=Crandall|journal=Journal of Surgical Research|volume=188|issue=1|pages=64–68|doi=10.1016/j.jss.2014.01.003|year=2014}}</ref>
ಭಾರತದ ನಗರ ಪ್ರದೇಶಗಳಲ್ಲಿನ ಒಟ್ಟು ಸಾರಿಗೆ ಬೇಡಿಕೆಯ 30% ಖಾಸಗಿ [[ಮೋಟಾರು ವಾಹನ|ವಾಹನಗಳು]]. ದೆಹಲಿಯಲ್ಲಿ ಮಾತ್ರ ಪ್ರತಿದಿನ ಸರಾಸರಿ 963 ಹೊಸ ಖಾಸಗಿ ವಾಹನಗಳನ್ನು ನೋಂದಾಯಿಸಲಾಗಿದೆ.<ref name="delhicar">{{Cite news|url=https://query.nytimes.com/gst/fullpage.html?res=9A04EED9173DF934A35752C1A9619C8B63|title=New Delhi Air Quality Is Worsening, Group Says|last=Gentleman|first=Amelia|date=7 November 2007|work=[[The New York Times]]|access-date=5 April 2010}}</ref> ಭಾರತದಲ್ಲಿ ಉತ್ಪಾದನೆಯಾಗುವ ವಾಹನಗಳ ಸಂಖ್ಯೆ 6.3 ರಿಂದ ಏರಿತು 2002-03ರಲ್ಲಿ 11 ರಿಂದ ಮಿಲಿಯನ್ ಮಿಲಿಯನ್ (11.2 ಮಿಲಿಯನ್) 2008-09ರಲ್ಲಿ.<ref name="automobilesales0809">{{Cite web|url=http://www.siamindia.com/scripts/production-trend.aspx|title=Production Trend|website=Official webpage of the Society of Indian Automobile Manufacturers|archive-url=https://web.archive.org/web/20090409000230/http://www.siamindia.com/scripts/production-trend.aspx|archive-date=9 April 2009|dead-url=yes|access-date=13 April 2009}}</ref> ಖಾಸಗಿ ಕಾರುಗಳ ಮೇಲೆ ಅವಲಂಬಿತವಾಗಿ ವಿವಿಧ ನಗರಗಳು ಮತ್ತು ರಾಜ್ಯಗಳಲ್ಲಿ ಸಾಕಷ್ಟು ವ್ಯತ್ಯಾಸವಿದೆ: ಬೆಂಗಳೂರು, ಚೆನ್ನೈ, ದೆಹಲಿ ಮತ್ತು ಕೋಲ್ಕತಾ ಕ್ರಮವಾಗಿ 1000 ಜನರಿಗೆ 185, 127, 157 ಮತ್ತು 140 ಕಾರುಗಳನ್ನು ಹೊಂದಿವೆ.<ref>{{Cite journal|last=Ghate AT, Sunder S|date=2014|title=Proliferation of Cars in Indian Cities: Let Us Not Ape the West|url=|journal=Energy Research Institute Policy|volume=Brief 12|pages=}}</ref> ಇದು ನಗರ ಸಾಂದ್ರತೆಯ ವಿವಿಧ ಹಂತಗಳನ್ನು ಮತ್ತು ಸಾರ್ವಜನಿಕ ಸಾರಿಗೆ ಮೂಲಸೌಕರ್ಯದ ವೈವಿಧ್ಯಮಯ ಗುಣಗಳನ್ನು ಪ್ರತಿಬಿಂಬಿಸುತ್ತದೆ. ರಾಷ್ಟ್ರವ್ಯಾಪಿ, ಭಾರತವು ಇನ್ನೂ ಕಾರು ಮಾಲೀಕತ್ವದ ದರವನ್ನು ಕಡಿಮೆ ಹೊಂದಿದೆ. ಬ್ರಿಕ್ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನಡುವೆ ಕಾರು ಮಾಲೀಕತ್ವವನ್ನು ಹೋಲಿಸಿದಾಗ, ಇದು ಚೀನಾಕ್ಕೆ ಸಮನಾಗಿರುತ್ತದೆ, ಮತ್ತು ಬ್ರೆಜಿಲ್ ಮತ್ತು ರಷ್ಯಾ ಮೀರಿದೆ.<ref name="transtatsbz">{{Cite web|url=http://www.iraptranstats.net/bz|title=Transport in Brazil|website=International Transport Statistics Database|publisher=[[international Road Assessment Program|iRAP]]|access-date=17 February 2009|archive-date=5 ಏಪ್ರಿಲ್ 2023|archive-url=https://web.archive.org/web/20230405075612/http://www.iraptranstats.net/bz/|url-status=dead}}</ref>
ಕಾಂಪ್ಯಾಕ್ಟ್ ಕಾರುಗಳು, ವಿಶೇಷವಾಗಿ ಹ್ಯಾಚ್ಬ್ಯಾಕ್ಗಳು ಹೆಚ್ಚಿನ ನಗರಗಳಲ್ಲಿ ಕೈಗೆಟುಕುವ ಸಾಮರ್ಥ್ಯ, ಇಂಧನ ದಕ್ಷತೆ, ದಟ್ಟಣೆ ಮತ್ತು ಪಾರ್ಕಿಂಗ್ ಸ್ಥಳದ ಕೊರತೆಯಿಂದಾಗಿ ಮೇಲುಗೈ ಸಾಧಿಸುತ್ತವೆ. [[ಚೆನ್ನೈ]] ತನ್ನ ವಾಹನ ಉದ್ಯಮಕ್ಕಾಗಿ "[[ಡೆಟ್ರಾಯಿಟ್]] ಆಫ್ ಇಂಡಿಯಾ" ಎಂದು ಕರೆಯಲ್ಪಡುತ್ತದೆ.<ref>{{Cite web|url=http://archive.financialexpress.com/news/why-chennai-turned-into-detroit-of-india/1233254|title=Why Chennai turned into 'Detroit of India'|last=Car Dekho|website=The Financial Express|access-date=2019-09-04|archive-date=2014-11-13|archive-url=https://web.archive.org/web/20141113081659/http://archive.financialexpress.com/news/why-chennai-turned-into-detroit-of-india/1233254|url-status=dead}}</ref> ಮಾರುತಿ, ಹ್ಯುಂಡೈ ಮತ್ತು [[ಟಾಟಾ ಮೋಟರ್ಸ್|ಟಾಟಾ ಮೋಟಾರ್ಸ್]] ತಮ್ಮ ಮಾರುಕಟ್ಟೆ ಪಾಲಿನ ಕ್ರಮದಲ್ಲಿ ಅತ್ಯಂತ ಜನಪ್ರಿಯ ಬ್ರ್ಯಾಂಡ್ಗಳಾಗಿವೆ. [[ಹಿಂದುಸ್ತಾನ್ ಅಂಬಾಸಿಡರ್|ರಾಯಭಾರಿ]] ಒಂದು ಕಾಲದಲ್ಲಿ ಏಕಸ್ವಾಮ್ಯವನ್ನು ಹೊಂದಿದ್ದನು ಆದರೆ ಈಗ ಉದಾರೀಕರಣದ ಪೂರ್ವ ಭಾರತದ ಪ್ರತಿಮೆಯಾಗಿದ್ದಾನೆ ಮತ್ತು ಇದನ್ನು ಈಗಲೂ ಟ್ಯಾಕ್ಸಿ ಕಂಪನಿಗಳು ಬಳಸುತ್ತಿವೆ. 1984 ರಲ್ಲಿ ಬಿಡುಗಡೆಯಾದ ಮಾರುತಿ 800 ಭಾರತೀಯ ವಾಹನ ವಲಯದಲ್ಲಿ ಮೊದಲ ಬೆಲೆ ಕ್ರಾಂತಿಯನ್ನು ಸೃಷ್ಟಿಸಿತು. ಇದು 2004 ರವರೆಗೆ ಅತಿ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿತ್ತು, ಇದು ಮಾರುತಿಯ ಇತರ ಆಲ್ಟೊ ಮತ್ತು ವ್ಯಾಗನ್ ಆರ್, [[ಟಾಟಾ ಮೋಟರ್ಸ್|ಟಾಟಾ ಮೋಟಾರ್ಸ್ನ]] ಇಂಡಿಕಾ ಮತ್ತು ಹ್ಯುಂಡೈನ ಸ್ಯಾಂಟ್ರೊದ ಇತರ ಕಡಿಮೆ-ವೆಚ್ಚದ ಮಾದರಿಗಳನ್ನು ಹಿಂದಿಕ್ಕಿತು. ಪರಿಚಯವಾದ 20 ವರ್ಷಗಳ ಅವಧಿಯಲ್ಲಿ, ಸುಮಾರು 2.4 ಮಾರುತಿ 800 ರ ಮಿಲಿಯನ್ ಘಟಕಗಳು ಮಾರಾಟವಾಗಿವೆ.<ref name="m800salestats">{{Cite web|url=http://www.thehindubusinessline.com/iw/2005/02/13/stories/2005021300431500.htm|title=New face to good old Maruti 800|last=S. Muralidhar|date=13 February 2005|website=[[Business Line]]|archive-url=https://web.archive.org/web/20081219014552/http://www.thehindubusinessline.com/iw/2005/02/13/stories/2005021300431500.htm|archive-date=19 December 2008|dead-url=yes|access-date=13 April 2009}}</ref> ಆದಾಗ್ಯೂ, ವಿಶ್ವದ ಅತ್ಯಂತ ಕಡಿಮೆ ವೆಚ್ಚದ ಉತ್ಪಾದನಾ ಕಾರು [[ಟಾಟಾ ನ್ಯಾನೊ|ಟಾಟಾ ನ್ಯಾನೊವನ್ನು]] ಬಿಡುಗಡೆ ಮಾಡುವುದರೊಂದಿಗೆ, ಮಾರುತಿ 800 ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿತು.<ref name="driving.timesonline.co.uk">{{Cite news|url=http://www.timesonline.co.uk/tol/driving/article3164205.ece|title=Tata Nano – world's cheapest new car is unveiled in India|last=Oconnor|first=Ashling|date=11 January 2008|work=driving.timesonline.co.uk|access-date=21 January 2008|location=London|archive-date=30 ಆಗಸ್ಟ್ 2008|archive-url=https://web.archive.org/web/20080830073930/http://www.timesonline.co.uk/tol/driving/article3164205.ece|url-status=dead}}</ref>
ಸರಳ ಮೋಟಾರುಗಳು ಮತ್ತು ವಾಹನ ಬಿಡಿಭಾಗಗಳಿಂದ ಹಳ್ಳಿಗಳಲ್ಲಿ ತಯಾರಿಸಿದ ವಿವಿಧ [[wiktionary:innate#Adjective|ದೇಶೀಯ]] ವಾಹನಗಳಿಗೆ ಭಾರತ ಹೆಸರುವಾಸಿಯಾಗಿದೆ. ಈ ಕೆಲವು ಆವಿಷ್ಕಾರಗಳು ಜುಗಾಡ್, ''ಮಾರುತಾ'', ''ಚಕ್ಡಾ'', ಪಿ ''ಈಟರ್'' ''ರೆಹ್ದಾ'' ಮತ್ತು ''ಫೇಮ್''.<ref name="homemadenano">{{Cite news|url=http://articles.timesofindia.indiatimes.com/2009-03-29/special-report/28026171_1_jugaad-chhakda-innovators|title=Homemade Nano|last=Kurup|first=Saira|date=29 March 2009|work=Online edition of [[ದಿ ಟೈಮ್ಸ್ ಆಫ್ ಇಂಡಿಯಾ]], dated 2009-03-29|access-date=10 April 2009|archive-date=2011-08-11|archive-url=https://web.archive.org/web/20110811084555/http://articles.timesofindia.indiatimes.com/2009-03-29/special-report/28026171_1_jugaad-chhakda-innovators|url-status=dead}}</ref>
[[ಬೆಂಗಳೂರು]] ನಗರದಲ್ಲಿ, [[ರೇಡಿಯೋ ಒನ್|ರೇಡಿಯೊ ಒನ್]] ಮತ್ತು ಬೆಂಗಳೂರು ಟ್ರಾಫಿಕ್ ಪೋಲಿಸ್ ಕಾರ್ಪೂಲಿಂಗ್ ಡ್ರೈವ್ ಅನ್ನು ಪ್ರಾರಂಭಿಸಿದ್ದು, ಇದರಲ್ಲಿ [[ರಾಬಿನ್ ಉತ್ತಪ್ಪ]] ಮತ್ತು [[ರಾಹುಲ್ ದ್ರಾವಿಡ್]] ಅವರಂತಹ ಪ್ರಸಿದ್ಧ ವ್ಯಕ್ತಿಗಳು ಪಾಲ್ಗೊಂಡಿದ್ದಾರೆ.<ref name="blrcarpoolceleb">{{Cite news|url=http://www.thaindian.com/newsportal/uncategorized/bangalores-car-pooling-venture-ropes-in-celebrities_100128752.html|title=Bangalore's car pooling venture ropes in celebrities|access-date=28 May 2009|publisher=[[Indo-Asian News Service|IANS]]|archive-date=14 ಜೂನ್ 2010|archive-url=https://web.archive.org/web/20100614064044/http://www.thaindian.com/newsportal/uncategorized/bangalores-car-pooling-venture-ropes-in-celebrities_100128752.html|url-status=dead}}</ref><ref name="radioonecarpoooling">{{Cite news|url=http://www.exchange4media.com/e4m/radio/radionews.asp?section_id=7&news_id=33267&tag=28213|title=Radio One, CommuteEasy partner to promote car pooling in Bangalore|access-date=28 May 2009|archive-url=https://web.archive.org/web/20110720205258/http://www.exchange4media.com/e4m/radio/radionews.asp?section_id=7&news_id=33267&tag=28213|archive-date=20 July 2011|dead-url=yes}}</ref><ref name="btpcarpool">{{Cite web|url=http://bangaloretrafficpolice.gov.in/pressroom/pdf/pdf52.pdf|title=Car pooling kicks off in City|publisher=Bangalore Traffic Police|access-date=28 May 2009|archive-date=21 ಜುಲೈ 2011|archive-url=https://web.archive.org/web/20110721155418/http://bangaloretrafficpolice.gov.in/pressroom/pdf/pdf52.pdf|url-status=dead}}</ref> ಈ ಉಪಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿತು, ಮತ್ತು ಮೇ 2009 ರ ಅಂತ್ಯದ ವೇಳೆಗೆ, 10,000 ಜನರು ನಗರದಲ್ಲಿ ಕಾರ್ಪೂಲ್ ಮಾಡಿದ್ದಾರೆಂದು ಹೇಳಲಾಗುತ್ತದೆ.<ref name="car10000pool">{{Cite news|url=http://www.dnaindia.com/report.asp?newsid=1257983|title=10,000 plunge into car pool|last=Shwetha S.|access-date=28 May 2009|publisher=Online edition of DNA, dated 22 May 2009}}</ref>
ಖಾಸಗಿ ವಾಹನಗಳಿಗೆ ಕಾರ್ಯಕ್ಷಮತೆಯ ಮಾನದಂಡಗಳನ್ನು ಪರಿಚಯಿಸುವ ಮೂಲಕ ಅಥವಾ ವಿಶೇಷವಾಗಿ ಹಳೆಯ ಕಾರುಗಳನ್ನು ಕಲುಷಿತಗೊಳಿಸುವುದನ್ನು ನಿಷೇಧಿಸುವ ಮೂಲಕ ಭಾರತೀಯ ನಗರಗಳಲ್ಲಿ ಸಾರಿಗೆ ವ್ಯವಸ್ಥೆಗಳ ಶಕ್ತಿಯ ದಕ್ಷತೆಯನ್ನು ಸುಧಾರಿಸುವ ಪ್ರಯತ್ನಗಳು ನಡೆದಿವೆ. ಉದಾಹರಣೆಗೆ, ಕೋಲ್ಕತಾ ನಗರವು 2009/10 ರಲ್ಲಿ ನಗರದಲ್ಲಿ ವಾಯುಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ 15 ವರ್ಷಕ್ಕಿಂತ ಹಳೆಯದಾದ ವಾಹನಗಳನ್ನು ಹಂತಹಂತವಾಗಿ ಹೊರಹಾಕಿತು.<ref>{{Cite news|url=https://economictimes.indiatimes.com/news/politics-and-nation/kolkata-breathes-easy-sans-its-old-vehicles/articleshow/4981790.cms|title=Kolkata breathes easy sans its old vehicles|last=Sengupta|first=Atmadip Ray & Tamal|date=7 September 2009|work=The Economic Times|access-date=2018-04-10}}</ref> ಆದಾಗ್ಯೂ, ವಿತರಣಾ ಪರಿಣಾಮಗಳು ಬೆರೆತಿವೆ. ಒಂದೆಡೆ, ಬಡ ನಗರ ನಿವಾಸಿಗಳು ಉತ್ತಮ ಆರೋಗ್ಯದ ಗುಣಮಟ್ಟದಿಂದ ಸಾರ್ವಜನಿಕ ಆರೋಗ್ಯ ಸುಧಾರಣೆಗಳನ್ನು ಕಾಣುವ ಸಾಧ್ಯತೆಯಿದೆ, ಏಕೆಂದರೆ ಅವರು ಕಲುಷಿತ ಪ್ರದೇಶಗಳಲ್ಲಿ ವಾಸಿಸುವ ಮತ್ತು ಶ್ರೀಮಂತ ನಗರ ನಿವಾಸಿಗಳಿಗಿಂತ ಹೊರಾಂಗಣದಲ್ಲಿ ಕೆಲಸ ಮಾಡುವ ಸಾಧ್ಯತೆ ಹೆಚ್ಚು.<ref>{{Cite journal|last=Colenbrander S, Gouldson A, Roy J, Kerr N, Sarkar S, Hall S, Sudmant A, Ghatak A, Chakravarty D, Ganguly D, Mcanulla F|date=2017|title=Can low-carbon urban development be pro-poor? The case of Kolkata, India|journal=Environment & Urbanization|volume=29|issue=1|pages=139–158|doi=10.1177/0956247816677775}}</ref> ಮತ್ತೊಂದೆಡೆ, ಈ ವಾಹನ ನಿಯಂತ್ರಣದ ಪರಿಣಾಮವಾಗಿ ಅಂತಹ ವಾಹನಗಳ ಚಾಲಕರು ತಮ್ಮ ಜೀವನೋಪಾಯವನ್ನು ಕಳೆದುಕೊಂಡರು.<ref>{{Cite journal|last=Ghosh P, Somanathan R|date=2013|title=Improving Urban Air Quality in India: Lessons from the Kolkata Clean Air Regulations of 2009|url=http://www.theigc.org/wp-content/uploads/2014/09/Ghosh-Somanathan-2013-Working-Paper1.pdf|journal=International Growth Centre|volume=|pages=}}</ref>
[[ಚಿತ್ರ:Tata_Ace_Mini_Truck_(2).JPG|thumb|ಟಾಟಾ ಏಸ್ ಮಿನಿ ಟ್ರಕ್]]
ಭಾರತದ ಮೊದಲ ಯುಟಿಲಿಟಿ ವಾಹನವನ್ನು ಮಹೀಂದ್ರಾ ತಯಾರಿಸಿತು. ಇದು ಮೂಲ ಜೀಪ್ನ ಪ್ರತಿ ಆಗಿದ್ದು ಅದನ್ನು ಪರವಾನಗಿ ಅಡಿಯಲ್ಲಿ ತಯಾರಿಸಲಾಯಿತು.<ref name="mahindrajeep">{{Cite web|url=http://www.film.queensu.ca/Cj3b/World/India.html|title=Mahindra Jeeps on The CJ3B Page|date=31 January 2007|publisher=Film.queensu.ca|archive-url=https://web.archive.org/web/19990421062345/http://www.film.queensu.ca/CJ3B/World/India.html|archive-date=21 April 1999|dead-url=yes|access-date=5 April 2010}}</ref> ಈ ವಾಹನವು ತ್ವರಿತ ಹಿಟ್ ಆಗಿದ್ದು, ಮಹೀಂದ್ರಾವನ್ನು ಭಾರತದ ಉನ್ನತ ಕಂಪನಿಗಳಲ್ಲಿ ಒಂದನ್ನಾಗಿ ಮಾಡಿತು. [[ಭಾರತೀಯ ಭೂಸೇನೆ|ಭಾರತೀಯ ಸೇನೆ]] ಮತ್ತು ಪೊಲೀಸರು ಮಾರುತಿ ಜಿಪ್ಸಿಸ್ ಜೊತೆಗೆ ಮಹೀಂದ್ರಾ ವಾಹನಗಳನ್ನು ಸಿಬ್ಬಂದಿ ಮತ್ತು ಉಪಕರಣಗಳನ್ನು ಸಾಗಿಸಲು ವ್ಯಾಪಕವಾಗಿ ಬಳಸುತ್ತಾರೆ.
[[ಟಾಟಾ ಮೋಟರ್ಸ್|ಟಾಟಾ]] ಗ್ರೂಪ್ನ ಆಟೋಮೊಬೈಲ್ ಉತ್ಪಾದನಾ ಅಂಗವಾದ [[ಟಾಟಾ ಮೋಟರ್ಸ್|ಟಾಟಾ ಮೋಟಾರ್ಸ್]] ತನ್ನ ಮೊದಲ ಯುಟಿಲಿಟಿ ವಾಹನವಾದ ಟಾಟಾ ಸುಮೋವನ್ನು 1994 ರಲ್ಲಿ ಬಿಡುಗಡೆ ಮಾಡಿತು.<ref name="Sumo1">{{Cite web|url=http://www.tata.com/company/profile.aspx?sectid=a4Nd8IHyrqI=#ab|title=Company Profile: Tata Motors|website=Official webpage of the Tata Group|archive-url=https://web.archive.org/web/20090123025134/http://tata.com/company/profile.aspx?sectid=a4Nd8IHyrqI=#ab|archive-date=23 January 2009|dead-url=yes|access-date=23 June 2009}}</ref><ref name="Sumo2">{{Cite web|url=http://www.rediff.com/money/2009/mar/20slde7-from-trucks-to-nano-the-tata-motors-journey.htm|title=The historic Tata Motors journey|date=20 March 2009|publisher=Rediff News|access-date=23 June 2009}}</ref> ಸುಮೋ, ಅಂದಿನ ಆಧುನಿಕ ವಿನ್ಯಾಸದಿಂದಾಗಿ, ಮಾರುಕಟ್ಟೆಯ 31% ಪಾಲನ್ನು ಪಡೆದುಕೊಂಡಿತು ಎರಡು ವರ್ಷಗಳಲ್ಲಿ.<ref name="Sumo3">{{Cite web|url=http://www.financialexpress.com/old/fe/daily/19970528/14855013.html|title=Telco net spurts 44%, to pay Rs 8 a share|website=Online edition of The Financial Express, dated 1997-05-28|archive-url=https://web.archive.org/web/20130515022208/http://www.financialexpress.com/old/fe/daily/19970528/14855013.html|archive-date=15 May 2013|dead-url=yes|access-date=23 June 2009}}</ref> ಫೋರ್ಸ್ ಮೋಟಾರ್ಸ್ನಿಂದ ಇತ್ತೀಚಿನವರೆಗೂ ಟೆಂಪೊ ಟ್ರ್ಯಾಕ್ಸ್ ಗ್ರಾಮೀಣ ಪ್ರದೇಶಗಳನ್ನು ಆಳುತ್ತಿತ್ತು. ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳು ಈಗ ಪ್ರಯಾಣಿಕರ ವಾಹನ ಮಾರುಕಟ್ಟೆಯ ಗಮನಾರ್ಹ ಭಾಗವಾಗಿದೆ.<ref name="SUV1">{{Cite news|url=http://economictimes.indiatimes.com/SUVs_still_ruling_the_roads_in_India/rssarticleshow/3561336.cms|title=SUVs still ruling the roads in India|last=Sarkar|first=John|work=Online edition of the Economic Times, dated 2008-10-05|access-date=7 June 2009}}</ref> ಟಾಟಾ, ಹೋಂಡಾ, ಹ್ಯುಂಡೈ, ಫೋರ್ಡ್, ಚೆವ್ರೊಲೆಟ್ ಮತ್ತು ಇತರ ಬ್ರಾಂಡ್ಗಳ ಮಾದರಿಗಳು ಲಭ್ಯವಿದೆ.<ref name="SUV2">{{Cite web|url=http://www.blonnet.com/bline/2003/03/13/stories/2003031302520100.htm|title=SUVs set to blaze new trail|last=N. Ramakrishnan|website=Online edition of The Hindu Business Line, dated 2003-03-13|access-date=7 June 2009|archive-date=2004-07-08|archive-url=https://web.archive.org/web/20040708091901/http://www.blonnet.com/bline/2003/03/13/stories/2003031302520100.htm|url-status=dead}}</ref>
== ಉಲ್ಲೇಖಗಳು ==
{{Reflist}}
{{Interwikineeded}}
[[ವರ್ಗ:Pages with unreviewed translations]]
aqhqgqo1w4xd4t9wqhea5pkamxf6ead
ಸದಸ್ಯರ ಚರ್ಚೆಪುಟ:Renamed user 259affac5b8b7ccffc4b10a4876b06a0
3
118741
1374044
934712
2026-05-23T23:25:58Z
Mfield
97709
Mfield moved page [[ಸದಸ್ಯರ ಚರ್ಚೆಪುಟ:R Ashwani Banjan Murmu]] to [[ಸದಸ್ಯರ ಚರ್ಚೆಪುಟ:Renamed user 259affac5b8b7ccffc4b10a4876b06a0]] without leaving a redirect: Automatically moved page while renaming the user "[[Special:CentralAuth/R Ashwani Banjan Murmu|R Ashwani Banjan Murmu]]" to "[[Special:CentralAuth/Renamed user 259affac5b8b7ccffc4b10a4876b06a0|Renamed user 259affac5b8b7ccffc4b10a4876b06a0]]"
934712
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=R Ashwani Banjan Murmu}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೧:೫೭, ೭ ಸೆಪ್ಟೆಂಬರ್ ೨೦೧೯ (UTC)
r467m6zpnz81m3qcyu4jifm2txji2sv
ಸದಸ್ಯ:Kavya.S.M/ನೀಲಗಿರಿ ಬಯೋಸ್ಫಿಯರ್ ರಿಸರ್ವ್
2
148393
1374054
1148602
2026-05-24T09:02:12Z
Ziv
92051
([[c:GR|GR]]) [[c:COM:FR|File renamed]]: [[File:Pic from Doddabetta Peak.jpg]] → [[File:Pic from Lamb's Rock.jpg]] [[c:COM:FR#FR3|Criterion 3]] (obvious error) · Location error. Not [[c::Category:Views from Doddabetta]].
1374054
wikitext
text/x-wiki
{{Infobox protected area
| name = ನೀಲಗಿರಿ ಬಯೋಸ್ಫಿಯರ್ ರಿಸರ್ವ್
| alt_name =
| iucn_category =
| photo = Pic from Lamb's Rock.jpg
| photo_caption = ದೊಡ್ಡಬೆಟ್ಟದ ತುದಿಯಿಂದ ನೀಲಗಿರಿ ಬೆಟ್ಟಗಳು
| map_image = Nilgiris Biosphere Reserve.jpg
| map_alt =
| map_caption =
| map =
| relief = ೧
| location = [[ದಕ್ಷಿಣ ಭಾರತ]]
| nearest_city =
| coordinates =
| coords_ref =
| area_km2 = 5520
| established = 1986
| visitation_num =
| visitation_year =
| governing_body = ತಮಿಳುನಾಡು ಅರಣ್ಯ ಇಲಾಖೆ, ಕರ್ನಾಟಕ ಅರಣ್ಯ ಇಲಾಖೆ, ಕೇರಳ ಅರಣ್ಯ ಇಲಾಖೆ, ಪ್ರಾಜೆಕ್ಟ್ ಟೈಗರ್
| url =
}}
'''ನೀಲಗಿರಿ ಬಯೋಸ್ಫಿಯರ್ ರಿಸರ್ವ್''' [[ದಕ್ಷಿಣ ಭಾರತ|ದಕ್ಷಿಣ ಭಾರತದ]] [[ಪಶ್ಚಿಮ ಘಟ್ಟಗಳು|ಪಶ್ಚಿಮ ಘಟ್ಟಗಳ]] [[ನೀಲಗಿರಿ ಬೆಟ್ಟಗಳು|ನೀಲಗಿರಿ ಪರ್ವತಗಳಲ್ಲಿರುವ]] ಜೀವಗೋಳದ ಮೀಸಲು ಪ್ರದೇಶವಾಗಿದೆ . ಇದು [[ತಮಿಳುನಾಡು]], [[ಕರ್ನಾಟಕ]] ಮತ್ತು [[ಕೇರಳ|ಕೇರಳದಾದ್ಯಂತ]] ಹರಡಿರುವ [[ಭಾರತ|ಭಾರತದ]] ಅತಿದೊಡ್ಡ ಸಂರಕ್ಷಿತ ಅರಣ್ಯ ಪ್ರದೇಶವಾಗಿದೆ . <ref>{{Cite news|url=https://www.thehindu.com/news/national/conservationist-joins-sc-panel-on-elephant-corridor-case/article33678554.ece|title=Conservationist joins SC panel on elephant corridor case|last=Correspondent|first=Legal|date=2021-01-27|work=The Hindu|access-date=2021-01-28|language=en-IN|issn=0971-751X}}</ref> ಇದು ಸಂರಕ್ಷಿತ ಪ್ರದೇಶಗಳನ್ನು ಒಳಗೊಂಡಿದೆ. [[ಮದುಮಲೈ ರಾಷ್ಟ್ರೀಯ ಉದ್ಯಾನವನ|ಮುದುಮಲೈ ರಾಷ್ಟ್ರೀಯ ಉದ್ಯಾನವನ]], [[ಮುಕುರ್ತಿ ರಾಷ್ಟ್ರೀಯ ಉದ್ಯಾನ|ಮುಕುರ್ತಿ ರಾಷ್ಟ್ರೀಯ ಉದ್ಯಾನವನ]], ತಮಿಳುನಾಡಿನ ಸತ್ಯಮಂಗಲಂ ವನ್ಯಜೀವಿ ಅಭಯಾರಣ್ಯ , [[ನಾಗರಹೊಳೆ ರಾಷ್ಟ್ರೀಯ ಉದ್ಯಾನವನ|ಕರ್ನಾಟಕದಲ್ಲಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ]], [[ಬಂಡೀಪುರ ರಾಷ್ಟ್ರೀಯ ಉದ್ಯಾನವನ|ಬಂಡೀಪುರ ರಾಷ್ಟ್ರೀಯ ಉದ್ಯಾನವನವು]], [[ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನ|ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ]], ಅರಾಲಂ ವನ್ಯಜೀವಿ ಅಭಯಾರಣ್ಯ, ವಯನಾಡ್ ವನ್ಯಜೀವಿ ಅಭಯಾರಣ್ಯ, ಮತ್ತು ಕೇರಳದ ಕರಿಂಪುಝಾ ವನ್ಯಜೀವಿ ಅಭಯಾರಣ್ಯ ಇದು ಸಂರಕ್ಷಿತ ಪ್ರದೇಶಗಳನ್ನು ಒಳಗೊಂಡಿದೆ. .
೫೦೦೦ ಚದರ ಕಿಲೋಮೀಟರ್ಗಿಂತಲೂ ಹೆಚ್ಚು ಪ್ರದೇಶವನ್ನು ಒಳಗೊಂಡಿರುವ ನೀಲಗಿರಿಯ ಬೆಟ್ಟ ಶ್ರೇಣಿಗಳು ಮತ್ತು ಅದರ ಸುತ್ತಮುತ್ತಲಿನ ಪರಿಸರಗಳ ಪರಿಸರ ವ್ಯವಸ್ಥೆಯನ್ನು ಯುನೆಸ್ಕೋ ಸೆಪ್ಟೆಂಬರ್ ೧೯೮೬ ರಲ್ಲಿ ಮನುಷ್ಯ ಮತ್ತು ಜೀವಗೋಳ ಕಾರ್ಯಕ್ರಮದ ಅಡಿಯಲ್ಲಿ ನೀಲಗಿರಿ ಜೈವಿಕ ಮೀಸಲು ಎಂದು ಸ್ಥಾಪಿಸಿತು. ನೀಲಗಿರಿ ಬಯೋಸ್ಫಿಯರ್ ರಿಸರ್ವ್ ಭಾರತದ ಮೊದಲ ಮತ್ತು ಅಗ್ರಗಣ್ಯ ಜೀವಗೋಳ ಮೀಸಲು ಪ್ರದೇಶವಾಗಿದೆ.ಇದು ಸಸ್ಯ ಮತ್ತು ಪ್ರಾಣಿಗಳಿಂದ ಸಮೃದ್ಧವಾಗಿದೆ. ಬಡಗರು, ತೋಡಾ, ಕೋಟಗಳು, ಇರುಲ್ಲಾ, ಕುರುಂಬ, ಪನಿಯಾ, ಆದಿಯಾನ್, ಎಡನಾಡನ್ ಚೆಟ್ಟಿಗಳು, ಅಲ್ಲರ್, ಮಲಯನ್ ಮುಂತಾದ ಬುಡಕಟ್ಟು ಗುಂಪುಗಳು ಮೀಸಲು ಪ್ರದೇಶಕ್ಕೆ ಸ್ಥಳೀಯವಾಗಿವೆ. <ref>[http://www.nilgiribiospherereserve.com/nilgiri-biosphere-info.html About Nilgiri Biosphere Reserve (NBR)] {{Webarchive|date=24 June 2012}} – www.nilgiribiospherereserve.com</ref> ಭಾರತದ ನೈಸರ್ಗಿಕ [[ಚಿನ್ನ|ಚಿನ್ನದ]] ಕ್ಷೇತ್ರಗಳು [[ಕೆ.ಜಿ.ಎಫ್|ಕರ್ನಾಟಕ]], [[ಕೇರಳ]], <ref>{{Cite web|url=http://censusindia.gov.in/2011census/dchb/3205_PART_A_MALAPPURAM.pdf|title=Physical divisions of Malappuram|website=censusindia.gov.in|pages=21–22}}</ref> <ref>{{Cite web|url=http://dmg.kerala.gov.in/index.php?option=com_content&view=article&id=55&Itemid=61|title=Mineral Resources in Kerala}}</ref> ಮತ್ತು [[ತಮಿಳುನಾಡು]] ರಾಜ್ಯಗಳಲ್ಲಿ ಹರಡಿರುವ ನೀಲಗಿರಿ ಬಯೋಸ್ಫಿಯರ್ ರಿಸರ್ವ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಲೆಗೊಂಡಿವೆ. <ref>{{Cite news|url=https://www.thehindu.com/news/national/tamil-nadu/the-clandestine-gold-diggers-of-the-nilgiris/article23037081.ece|title=The clandestine gold diggers of the Nilgiris|last=Premkumar|first=Rohan|date=10 March 2018|work=The Hindu|access-date=4 June 2021}}</ref>
== ವ್ಯುತ್ಪತ್ತಿ ==
ನೀಲಗಿರಿ ಎಂಬ ಪದವು [[ಕನ್ನಡ]] / [[ಮಲಯಾಳಂ]] ಪದ ನೀಲಿ ಅಥವಾ ''ನೀಲಾ'' ಅಂದರೆ ನೀಲಿ ಮತ್ತು ''ಗಿರಿ'' ಎಂದರೆ ''ಪರ್ವತದಿಂದ'' ಬಂದಿದೆ. <ref> {{Cite journal|last=Evans, T.|date=1886|title=Tödas. Aborigines of the Nilgiri Hill, South India|journal=The Missionary Herald of the Baptist Missionary Society|pages=398–400|url=https://books.google.com/books?id=6xNAAQAAMAAJ&pg=RA1-PA398}}</ref> <ref>{{Cite book|url=https://books.google.com/books?id=i1YlAAAAMAAJ|title=The Nilgiris: Weather and Climate of a Mountain Area in South India|last=Lengerke|first=H.J.v.|date=1977|publisher=Steiner|isbn=9783515026406|location=Wiesbaden|page=5|language=en}}</ref>
== ಇತಿಹಾಸ ==
೧೯೭೦ ರ ದಶಕದಲ್ಲಿ, ಸುಮಾರು ೫,೬೭೦ ವಿಸ್ತೀರ್ಣದಲ್ಲಿ [[ನೀಲಗಿರಿ ಬೆಟ್ಟಗಳು|ನೀಲಗಿರಿ ಪರ್ವತಗಳನ್ನು]] ಭಾರತದ ಜೀವಗೋಳ ಮೀಸಲು ಪಟ್ಟಿಯಲ್ಲಿ ಸೇರಿಸಲು ಪ್ರಸ್ತಾಪಿಸಲಾಗಿದೆ. ಈ ಉದ್ದೇಶಿತ ಪ್ರದೇಶವು ೨,೨೯೦ ರ ಅರಣ್ಯ ವಲಯವನ್ನು ಒಳಗೊಂಡಿದೆ , ೨,೦೨೦ ರ ಕೋರ್ ವಲಯ , ೧೩೩೦ ರ ಕೃಷಿ ವಲಯ ಮತ್ತು ೩೦ ಪುನಃಸ್ಥಾಪನೆ ವಲಯಗಳಿವೆ. ನೀಲಗಿರಿ ಬಯೋಸ್ಪಿಯರ್ ರಿಸರ್ವ್ ಅನ್ನು ಸೆಪ್ಟೆಂಬರ್ ೧೯೮೬ ರಲ್ಲಿ ಸ್ಥಾಪಿಸಲಾಯಿತು ಮತ್ತು ಯುನೆಸ್ಕೋದ ಮ್ಯಾನ್ ಅಂಡ್ ದಿ ಬಯೋಸ್ಪಿಯರ್ ಪ್ರೋಗ್ರಾಂ ಅಡಿಯಲ್ಲಿ ಭಾರತದ ಮೊದಲ ಜೀವಗೋಳ ಮೀಸಲು ಆಗಿದೆ. <ref>{{Cite report|title=The Nilgiri Biosphere Reserve: A Review of Conservation Status with Recommendations for a Wholistic Approach to Management|url=http://unesdoc.unesco.org/images/0011/001137/113753eo.pdf}}</ref>
== ಭೂಗೋಳಶಾಸ್ತ್ರ ==
[[ಚಿತ್ರ:Nilgiris_Biosphere_Reserve.jpg|thumb| ನೀಲಗಿರಿ ಬಯೋಸ್ಫಿಯರ್ ರಿಸರ್ವ್ ನಕ್ಷೆ]]
ನೀಲಗಿರಿ ಬಯೋಸ್ಫಿಯರ್ ರಿಸರ್ವ್ ೫೫೨೦ ಪ್ರದೇಶದಲ್ಲಿ ವ್ಯಾಪಿಸಿದೆ [[ಕೊಡಗು|ಕೊಡಗು ಜಿಲ್ಲೆಯ]] ಪೂರ್ವ ಭಾಗದಿಂದ ಪೂರ್ವದಲ್ಲಿ ಈರೋಡ್ ಜಿಲ್ಲೆಯವರೆಗೆ ಮತ್ತು ದಕ್ಷಿಣದಲ್ಲಿ ಪಾಲಕ್ಕಾಡ್ ಅಂತರದವರೆಗೆ ೮೦ ರಿಂದ ೨೬೦೦ ಅಡಿ ಎತ್ತರದಲ್ಲಿದೆ . ಇದು ೪೨೮೦ ರ ಬಫರ್ ವಲಯವನ್ನು ಹೊಂದಿದೆ ಮತ್ತು ೧೨೫೦.೩ ಕೋರ್ ಪ್ರದೇಶಗಳು , ೭೦೧.೮ ಅನ್ನು ಒಳಗೊಂಡಿದೆ . ಕರ್ನಾಟಕದಲ್ಲಿ, ೨೬೪.೫ ಕಿಮೀ ಕೇರಳದಲ್ಲಿ ಮತ್ತು ೨೭೪ ಕಿಮೀ ತಮಿಳುನಾಡಿನಲ್ಲಿ ಹೊಂದಿದೆ <ref name="Daniels1996">{{Cite report|title=The Nilgiri Biosphere Reserve: A Review of Conservation Status with Recommendations for a Wholistic Approach to Management|url=http://unesdoc.unesco.org/images/0011/001137/113753eo.pdf}}<cite class="citation report cs1" data-ve-ignore="true" id="CITEREFRanjit_Daniels,_R.J.Vijayan,_V.S.1996">Ranjit Daniels, R.J. & Vijayan, V.S. (1996). [http://unesdoc.unesco.org/images/0011/001137/113753eo.pdf The Nilgiri Biosphere Reserve: A Review of Conservation Status with Recommendations for a Wholistic Approach to Management] <span class="cs1-format">(PDF)</span> (Report). Working Paper No. 16. Paris: UNESCO South-South Co-operation Programme for Environmentally Sound Socio-Economic Development in the Humid Tropics.</cite></ref>
ಈ ಮೀಸಲು ಉಷ್ಣವಲಯದ ಮತ್ತು ಉಪೋಷ್ಣವಲಯದ ತೇವಾಂಶವುಳ್ಳ ಅಗಲವಾದ ಎಲೆಗಳ ಕಾಡುಗಳು, ಘಟ್ಟಗಳ ಪಶ್ಚಿಮ ಇಳಿಜಾರುಗಳ ಉಷ್ಣವಲಯದ ತೇವಾಂಶವುಳ್ಳ ಕಾಡುಗಳಿಂದ ಉಷ್ಣವಲಯದ ಮತ್ತು ಉಪೋಷ್ಣವಲಯದ ಒಣ ಅಗಲವಾದ ಕಾಡುಗಳ ಪೂರ್ವ ಇಳಿಜಾರುಗಳಲ್ಲಿ ಉಷ್ಣವಲಯದ ಒಣ ಕಾಡುಗಳವರೆಗೆ ವ್ಯಾಪಿಸಿದೆ. ಮಳೆಯ ವ್ಯಾಪ್ತಿಯು ವರ್ಷಕ್ಕೆ ೫೦೦–೭೦೦೦ ಮಿಮೀ (೨೦–೨೭೬ ರಲ್ಲಿ) ಸುರಿಯುತ್ತದೆ. ಇದು ಮೂರು ಪರಿಸರ ಪ್ರದೇಶಗಳನ್ನು ಒಳಗೊಂಡಿದೆ.ಅವುಗಳೆಂದರೆ ನೈಋತ್ಯ ಘಟ್ಟಗಳ ತೇವಾಂಶವುಳ್ಳ ಪತನಶೀಲ ಕಾಡುಗಳು, ನೈಋತ್ಯ ಘಟ್ಟಗಳ ಮಲೆನಾಡಿನ ಮಳೆಕಾಡುಗಳು ಮತ್ತು ದಕ್ಷಿಣ ದಖನ್ ಪ್ರಸ್ಥಭೂಮಿ ಒಣ ಪತನಶೀಲ ಕಾಡುಗಳು . <ref>{{Cite book|url=https://www.worldcat.org/oclc/48435361|title=Terrestrial ecoregions of the Indo-Pacific: a Conservation Assessment|last=Wikramanayake|first=Eric D.|date=2002|publisher=Island Press|others=|isbn=1-55963-923-7|location=Washington, D.C.|pages=284-285|oclc=48435361}}</ref>
== ಫ್ಲೋರಾ ==
[[ಚಿತ್ರ:Shola_forest_from_Nilgiris.jpg|thumb| ನೀಲಗಿರಿ ಬೆಟ್ಟಗಳಲ್ಲಿ ಶೋಲಾ ಅರಣ್ಯ]]
ನೀಲಗಿರಿ ಬಯೋಸ್ಫಿಯರ್ ರಿಸರ್ವ್ ಸುಮಾರು ೨೦೦ [[ಔಷಧೀಯ ಸಸ್ಯಗಳು|ಔಷಧೀಯ ಸಸ್ಯಗಳನ್ನು]] ಒಳಗೊಂಡಂತೆ ೩೭೦೦ಕ್ಕೂ ಹೆಚ್ಚು ಸಸ್ಯ ಪ್ರಭೇದಗಳನ್ನು ಹೊಂದಿದೆ. ೧೩೨ ಸ್ಥಳೀಯ [[ಆವೃತಬೀಜ ಸಸ್ಯಗಳು|ಹೂಬಿಡುವ ಸಸ್ಯಗಳು]] ನೀಲಗಿರಿ ಬಯೋಸ್ಫಿಯರ್ ರಿಸರ್ವ್ನಲ್ಲಿ ಸ್ಥಳೀಯ ಸಸ್ಯಗಳ ಪಟ್ಟಿಯಲ್ಲಿ ಸೇರಿವೆ . ಕುಂಠಿತಗೊಂಡ [[ನಿತ್ಯಹರಿದ್ವರ್ಣ]] ಮರಗಳು ೧೮೦೦ ಕ್ಕಿಂತ ಹೆಚ್ಚು [[ಶೋಲ|ಶೋಲಾ]] ಅರಣ್ಯದಲ್ಲಿ ಬೆಳೆಯುತ್ತವೆ ಮತ್ತು ಎಪಿಫೈಟ್ಗಳಿಂದ ಅಲಂಕರಿಸಲಾಗಿದೆ. <ref>{{Cite journal|last=Chandrashekara, U.M.|last2=Muraleedharan, P.K.|last3=Sibichan, V.|year=2006|title=Anthropogenic pressure on structure and composition of a shola forest in Kerala, India|journal=Journal of Mountain Science|volume=3|issue=1|pages=58–70|doi=10.1007/s11629-006-0058-0|url=https://www.researchgate.net/publication/226385585}}</ref>
೧೮ ಎತ್ತರದ ದೈತ್ಯ ಮರಗಳನ್ನು ಜೇನುಹುಳುಗಳು ( ''ಅಪಿಸ್ ಡೋರ್ಸಾಟಾ'' ) ಗೂಡುಗಳನ್ನು ನಿರ್ಮಿಸಲು ಬಳಸುತ್ತದೆ. ಇದರಲ್ಲಿ ''ಟೆಟ್ರಾಮೆಲ್ಸ್ ನುಡಿಫ್ಲೋರಾ'', ಇಂಡಿಯನ್ ಲಾರೆಲ್ ( ''ಫಿಕಸ್ ಮೈಕ್ರೊಕಾರ್ಪಾ'' ), ಕೋರಮಂಡಲ್ ಎಬೊನಿ ( ''ಡಯೋಸ್ಪೈರೋಸ್ ಮೆಲನಾಕ್ಸಿಲಾನ್'' ), ಹಳದಿ ಹಾವಿನ ಮರ ( ''ಸ್ಟೀರಿಯೊಸ್ಪೆರ್ಮಮ್ ಟೆಟ್ರಾಗೊನಮ್'' ( ''ಮಾಲ್ಲೊಕಸ್ ಕಟೆಟ್ರಾಮಾಲಾ'' ), ) ಮತ್ತು ''ಅಕ್ರೊಕಾರ್ಪಸ್ ಫ್ರಾಕ್ಸಿನಿಫೋಲಿಯಸ್'' ಗಳು ಇವೆ. <ref>{{Cite journal|last=Thomas, S.G.|last2=Varghese, A.|last3=Roy, P.|last4=Bradbear, N.|last5=Potts, S.G.|last6=Davidar, P.|year=2009|title=Characteristics of trees used as nest sites by ''Apis dorsata'' (Hymenoptera, Apidae) in the Nilgiri Biosphere Reserve, India|journal=Journal of Tropical Ecology|volume=25|issue=5|pages=559–562|doi=10.1017/S026646740900621X|url=https://repository.si.edu/bitstream/handle/10088/15956/stri_Thomas_Varghese_Roy_Bradbear_Potts_and_Davidar_2009.pdf}}</ref> ಜನವರಿಯಿಂದ ಮೇ ವರೆಗಿನ ಗರಿಷ್ಠ ಹೂಬಿಡುವ ಅವಧಿಯಲ್ಲಿ, [[ಸಾಗುವಾನಿ|ತೇಗ]] ( ''ಟೆಕ್ಟೋನಾ ಗ್ರ್ಯಾಂಡಿಸ್'' ), ಕೆಂಪು ಸೀಡರ್ ( ''ಎರಿಥ್ರಾಕ್ಸಿಲಮ್ ಮೊನೊಜಿನಮ್'' ), ಹಿಪ್ಟೇಜ್ ( ''[[ಮಾಧವೀಲತೆ|ಹಿಪ್ಟೇಜ್ ಬೆಂಘಾಲೆನ್ಸಿಸ್]]'' ), ದೊಡ್ಡ ಹೂವುಳ್ಳ ಬೇ ಮರ ( ''[[ಗುಳುಮಾವು|ಪರ್ಸಿಯಾ]]'' ಮ್ಯಾಕ್ರಂಥ), ಝುನ್ನಾ ಬೆರ್ರಿ ( ''ಝುನ್ಗೊಝೈಪ್ಹುಸ್ರಿ'' ) ಸೇರಿದಂತೆ ಕನಿಷ್ಠ ೭೩ ಜಾತಿಗಳು ಅರಳುತ್ತವೆ. ) ಮತ್ತು ತೆವಳುವ ಸ್ಮಾರ್ಟ್ವೀಡ್ ( ''ಪರ್ಸಿಕೇರಿಯಾ ಚೈನೆನ್ಸಿಸ್'' )ಗಳು ಇವೆ. ಅವು ದೈತ್ಯ ಜೇನುನೊಣ, ಏಷ್ಯಾಟಿಕ್ ಜೇನುಹುಳು ( ''ಅಪಿಸ್ ಸೆರಾನಾ'' ), ಕೆಂಪು ಕುಬ್ಜ ಜೇನುನೊಣ ( ''ಎ'' . ಫ್ಲೋರಿಯಾ) ಮತ್ತು ''ಟ್ರಿಗೋನಾ'' ಜೇನುನೊಣಗಳಿಂದ ಪರಾಗಸ್ಪರ್ಶವನ್ನು ಅವಲಂಬಿಸಿವೆ. <ref name="Thomas_al2009">{{Cite journal|last=Thomas, S.G.|last2=Rehel, M.S.|last3=Varghese, A.|last4=Davidar, P.|last5=Potts, S.G.|year=2009|title=Social bees and food plant associations in the Nilgiri Biosphere Reserve, India|journal=Tropical Ecology|volume=50|issue=1|pages=79–88|url=https://www.researchgate.net/publication/237584631}}</ref>
== ಪ್ರಾಣಿಸಂಕುಲ ==
=== ಪಕ್ಷಿಗಳು ===
{{Multiple image
| perrow = 1
| image1 = The Black Chinned Laughingthrush.jpg
| caption1 = Nilgiri laughingthrush
}}
ನೀಲಗಿರಿ ಬಯೋಸ್ಫಿಯರ್ ರಿಸರ್ವ್ ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿರುವ ೧೪ ಪಕ್ಷಿ ಪ್ರಭೇದಗಳನ್ನು ಹೊಂದಿದೆ. ಇವುಗಳಲ್ಲಿ, ನೀಲಗಿರಿ ಲಾಫಿಂಗ್ಥ್ರಷ್ ( ''ಸ್ಟ್ರೋಫೋಸಿಂಕ್ಲಾ ಕ್ಯಾಚಿನ್ನಾನ್ಸ್'' ) ೧,೨೦೦ ಕ್ಕಿಂತ ಹೆಚ್ಚಿನ ಎತ್ತರದಲ್ಲಿ ಮಾತ್ರ ವಾಸಿಸುತ್ತದೆ. . [[ನೀಲಗಿರಿ ಕಾಡು ಪಾರಿವಾಳ|ನೀಲಗಿರಿ ಮರದ ಪಾರಿವಾಳ]], ಮಲಬಾರ್ ಬೂದು ಹಾರ್ನ್ಬಿಲ್, ಮಲಬಾರ್ ಪ್ಯಾರಾಕೀಟ್, ಬಿಳಿ-ಹೊಟ್ಟೆಯ ಟ್ರೀಪೈ, ಬಿಳಿ-ಹೊಟ್ಟೆಯ ಶಾರ್ಟ್ವಿಂಗ್ , ಬೂದು-ತಲೆಯ ಬುಲ್ಬುಲ್, ಬೂದು-ಎದೆಯ ನಗುವ ಥ್ರಷ್, ರೂಫಸ್ ಬ್ಯಾಬ್ಲರ್, ಕಪ್ಪು-ಮತ್ತು- ಇತರ ಸ್ಥಳೀಯ ಮತ್ತು ಸ್ಥಳೀಯ ಸಸ್ಯಗಳು,ಫ್ಲೈಕ್ಯಾಚರ್ ಮತ್ತು ನೀಲಗಿರಿ ಪಿಪಿಟ್ ಸೇರಿವೆ. <ref name=":0">{{Cite book|url=https://www.worldcat.org/oclc/48435361|title=Terrestrial ecoregions of the Indo-Pacific: a Conservation Assessment|last=Wikramanayake|first=Eric D.|date=2002|publisher=Island Press|others=|isbn=1-55963-923-7|location=Washington, D.C.|pages=284-285|oclc=48435361}}<cite class="citation book cs1" data-ve-ignore="true" id="CITEREFWikramanayake2002">Wikramanayake, Eric D. (2002). [https://www.worldcat.org/oclc/48435361 ''Terrestrial ecoregions of the Indo-Pacific: a Conservation Assessment'']. Washington, D.C.: Island Press. pp. 284–285. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]] [[ವಿಶೇಷ:ಪುಸ್ತಕ ಮೂಲಗಳು/1-55963-923-7|<bdi>1-55963-923-7</bdi>]]. [[OCLC (ಗುರುತಿಸುವಿಕೆ)|OCLC]] [//www.worldcat.org/oclc/48435361 48435361].</cite></ref>
=== ಸಸ್ತನಿಗಳು ===
{{Multiple image
| perrow = 1
| image1 = 2010-kabini-elephant-family.jpg
| caption1 = Asian elephants at the Kabini River
}}
ನೀಲಗಿರಿ ಬಯೋಸ್ಫಿಯರ್ ರಿಸರ್ವ್ ಮತ್ತು ಪಕ್ಕದ ಪ್ರದೇಶಗಳು ಭಾರತದಲ್ಲಿ ಅತಿದೊಡ್ಡ ಏಷ್ಯನ್ ಆನೆ ( ''ಎಲಿಫಾಸ್ ಮ್ಯಾಕ್ಸಿಮಸ್'' ) ಜನಸಂಖ್ಯೆಯನ್ನು ಹೊಂದಿದ್ದು, ೨೦೦೭ ರ ಹೊತ್ತಿಗೆ ಸುಮಾರು ೫೭೫೦ ವ್ಯಕ್ತಿಗಳು ಎಂದು ಅಂದಾಜಿಸಲಾಗಿದೆ. ಹಿಂಡುಗಳು ೫೬೨–೮೦೦ ರಲ್ಲಿ ಚಲಿಸುತ್ತವೆ ದೊಡ್ಡ ಮನೆ ಶ್ರೇಣಿಗಳು ಮತ್ತು ಶುಷ್ಕ ಋತುವಿನಲ್ಲಿ ದೀರ್ಘಕಾಲಿಕ ಜಲಮೂಲಗಳಲ್ಲಿ ಒಟ್ಟುಗೂಡುತ್ತವೆ. <ref>{{Cite book|title=Indian Hotspots|last=Baskaran N.|last2=Kanakasabai, R.|last3=Desai, A.A.|publisher=Springer|year=2018|isbn=978-981-10-6604-7|editor-last=Sivaperuman, C.|location=Singapore|pages=295–315|chapter=Ranging and spacing behaviour of Asian Elephant (''Elephas maximus'' Linnaeus) in the tropical forests of Southern India|doi=10.1007/978-981-10-6605-4_15|editor-last2=Venkataraman, K.|chapter-url=}}</ref>
ಪ್ರಾಣಿಸಂಕುಲವು ೧೦೦ ಜಾತಿಯ ಸಸ್ತನಿಗಳು, ೩೭೦ ಜಾತಿಯ ಪಕ್ಷಿಗಳು, ೮೦ ಜಾತಿಯ ಸರೀಸೃಪಗಳು, ಸುಮಾರು ೩೯ ಜಾತಿಯ ಮೀನುಗಳು, ೩೧ ಉಭಯಚರಗಳು ಮತ್ತು ೩೧೬ ಜಾತಿಯ ಚಿಟ್ಟೆಗಳನ್ನು ಒಳಗೊಂಡಿದೆ. ಇದು [[ಭಾರತೀಯ ಹುಲಿಗಳು|ಬಂಗಾಳ ಹುಲಿ]], ಭಾರತೀಯ ಚಿರತೆ, ಚಿತಾಲ್ ಜಿಂಕೆ, [[ಕಾಡುಕೋಣ|ಗೌರ್]], [[ಕಡವೆ|ಸಾಂಬಾರ್ ಜಿಂಕೆ]], [[ಕೆನ್ನಾಯಿ|ಧೋಲೆ]], ಗೋಲ್ಡನ್ ನರಿ, ಭಾರತೀಯ ಹಂದಿ, ನೀಲಗಿರಿ ತಾಹ್ರ್, ಭಾರತೀಯ ಮಚ್ಚೆಯುಳ್ಳ ಚೆವ್ರೊಟೈನ್, [[ಕೃಷ್ಣಮೃಗ|ಕಪ್ಪು ಬಕ್]], [[ತಾಳೆಬೆಕ್ಕು|ಏಷ್ಯನ್ ಪಾಮ್ ಸಿವೆಟ್]], ಸ್ಲಾತ್ ಕರಡಿ, [[ನಾಲ್ಕು]] ಕೊಂಬಿನಂಥ ಸಸ್ತನಿಗಳಿಗೆ ನೆಲೆಯಾಗಿದೆ. [[ಮರನಾಯಿ|ನೀಲಗಿರಿ ಮಾರ್ಟೆನ್]], ಭಾರತೀಯ ಕ್ರೆಸ್ಟೆಡ್ ಮುಳ್ಳುಹಂದಿ, [[ಕೆಂಪು ಅಳಿಲು|ಮಲಬಾರ್ ದೈತ್ಯ ಅಳಿಲು]], ಜೇನು ಬ್ಯಾಡ್ಜರ್, [[ಮುಂಗಸಿ|ಭಾರತೀಯ ಬೂದು ಮುಂಗುಸಿ]], ಭಾರತೀಯ ಪ್ಯಾಂಗೋಲಿನ್, ಭಾರತೀಯ ನರಿ, ನಯವಾದ ಲೇಪಿತ ನೀರುನಾಯಿ, ಮತ್ತು ಚಿತ್ರಿಸಿದ ಬ್ಯಾಟ್ . ಪ್ರೈಮೇಟ್ಗಳಲ್ಲಿ [[ಸಿಂಹ ಬಾಲದ ಸಿಂಗಳಿಕ|ಸಿಂಹ ಬಾಲದ ಮಕಾಕ್]], ನೀಲಗಿರಿ ಲಾಂಗೂರ್, ಗ್ರೇ ಲಾಂಗೂರ್ ಮತ್ತು ಬಾನೆಟ್ ಮಕಾಕ್ ಸೇರಿವೆ.
=== ಉಭಯಚರಗಳು ಮತ್ತು ಸರೀಸೃಪಗಳು ===
ಉಭಯಚರಗಳಲ್ಲಿ ನೇರಳೆ ಕಪ್ಪೆ, ಸೈಲೆಂಟ್ ವ್ಯಾಲಿ ಬ್ರಷ್ ಕಪ್ಪೆ, [[ಮಲಬಾರ್ ತೇಲುವ ಕಪ್ಪೆ|ಮಲಬಾರ್ ಗ್ಲೈಡಿಂಗ್ ಕಪ್ಪೆ]], ಬೆಡ್ಡೋಮಿಕ್ಸಾಲಸ್ ಸೇರಿವೆ. ಭಾರತದ ಉಭಯಚರ ಪ್ರಭೇದಗಳಲ್ಲಿ ಸುಮಾರು ಐವತ್ತು ಪ್ರತಿಶತವು ಈ ಪ್ರದೇಶಕ್ಕೆ ಸ್ಥಳೀಯವಾಗಿದೆ ಮತ್ತು ''ಬ್ರಾಚಿಯೋಪಿಹಿಡಿಯಮ್'', ''ದ್ರಾವಿಡೋಗೆಕ್ಕೊ'', ''ಮೆಲನೋಫಿಡಮ್'', ''ರಿಸ್ಟೆಲ್ಲಾ'', ''ಸೇಲಿಯಾ'', ''ಪ್ಲೆಕ್ಟ್ರಸ್'', ''ಟೆರೆಟ್ರಸ್'' ಮತ್ತು ''ಕ್ಸೈಲೋಫಿಸ್'' ಜಾತಿಗಳನ್ನು ಒಳಗೊಂಡಂತೆ ಸುಮಾರು ತೊಂಬತ್ತು ಜಾತಿಯ ಸರೀಸೃಪಗಳು ಇವೆ. <ref name=":0">{{Cite book|url=https://www.worldcat.org/oclc/48435361|title=Terrestrial ecoregions of the Indo-Pacific: a Conservation Assessment|last=Wikramanayake|first=Eric D.|date=2002|publisher=Island Press|others=|isbn=1-55963-923-7|location=Washington, D.C.|pages=284-285|oclc=48435361}}<cite class="citation book cs1" data-ve-ignore="true" id="CITEREFWikramanayake2002">Wikramanayake, Eric D. (2002). [https://www.worldcat.org/oclc/48435361 ''Terrestrial ecoregions of the Indo-Pacific: a Conservation Assessment'']. Washington, D.C.: Island Press. pp. 284–285. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]] [[ವಿಶೇಷ:ಪುಸ್ತಕ ಮೂಲಗಳು/1-55963-923-7|<bdi>1-55963-923-7</bdi>]]. [[OCLC (ಗುರುತಿಸುವಿಕೆ)|OCLC]] [//www.worldcat.org/oclc/48435361 48435361].</cite></ref>
== ಬೆದರಿಕೆಗಳು ==
[[ಚಿತ್ರ:Bandipur_fires_2019.jpg|thumb| ೨೦೧೯ ರಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡ್ಗಿಚ್ಚು]]
ಸಂರಕ್ಷಿತ ಪ್ರದೇಶಗಳ ಹೊರಗಿನ ಶೋಲಾ ಅರಣ್ಯಗಳು ವಿಘಟನೆಯಿಂದ ವಿಶೇಷವಾಗಿ ವಸಾಹತುಗಳ ಸಮೀಪದಲ್ಲಿಅಪಾಯದಲ್ಲಿದೆ. <ref name="Chandrashekara_al2006">{{Cite journal|last=Chandrashekara, U.M.|last2=Muraleedharan, P.K.|last3=Sibichan, V.|year=2006|title=Anthropogenic pressure on structure and composition of a shola forest in Kerala, India|journal=Journal of Mountain Science|volume=3|issue=1|pages=58–70|doi=10.1007/s11629-006-0058-0|url=https://www.researchgate.net/publication/226385585}}<cite class="citation journal cs1" data-ve-ignore="true" id="CITEREFChandrashekara,_U.M.Muraleedharan,_P.K.Sibichan,_V.2006">Chandrashekara, U.M.; Muraleedharan, P.K. & Sibichan, V. (2006). [https://www.researchgate.net/publication/226385585 "Anthropogenic pressure on structure and composition of a shola forest in Kerala, India"]. ''Journal of Mountain Science''. '''3''' (1): 58–70. [[Doi (ಗುರುತಿಸುವಿಕೆ)|doi]]:[[doi:10.1007/s11629-006-0058-0|10.1007/s11629-006-0058-0]]. [[S2CID (ಗುರುತಿಸುವಿಕೆ)|S2CID]] [https://api.semanticscholar.org/CorpusID:55780505 55780505].</cite></ref> ಆಕ್ರಮಣಕಾರಿ ''ಪ್ಯಾಸಿಫ್ಲೋರಾ ಮೊಲ್ಲಿಸ್ಸಿಮಾದ'' ತ್ವರಿತ ಮತ್ತು ದಟ್ಟವಾದ ಬೆಳವಣಿಗೆಯು ಶೋಲಾ ಅರಣ್ಯದ ತೇಪೆಗಳಲ್ಲಿ ಸ್ಥಳೀಯ ಮರಗಳ ಜಾತಿಗಳ ಪುನರುತ್ಪಾದನೆಯನ್ನು ಪ್ರತಿಬಂಧಿಸುತ್ತದೆ. <ref>{{Cite journal|last=Jose, F.C.|year=2012|title=The 'living fossil' shola plant community is under threat in upper Nilgiris|journal=Current Science|volume=102|issue=8|pages=1091–1092|url=https://www.researchgate.net/publication/287703029}}</ref>
ಬೇಟೆ, ಅರಣ್ಯನಾಶ, ಕಾಡ್ಗಿಚ್ಚು ಮತ್ತು ಸ್ಥಳೀಯ ಬುಡಕಟ್ಟುಗಳಿಗೆ ಅಪಾಯಗಳು ಮುಖ್ಯ ಬೆದರಿಕೆಗಳಾಗಿವೆ. ೧೯೭೨ ರಲ್ಲಿ ಕಾನೂನಿನಿಂದ ಬೇಟೆಯಾಡುವುದನ್ನು ನಿಷೇಧಿಸಿದ್ದರೂ, ಜನರು ಇನ್ನೂ ಚರ್ಮ, ತುಪ್ಪಳ ಅಥವಾ ದಂತಗಳಿಗಾಗಿ ಹುಲಿಗಳು, ಆನೆಗಳು ಮತ್ತು ಚಿಟಾಲ್ಗಳಂತಹ ಪ್ರಾಣಿಗಳನ್ನು ಅಕ್ರಮವಾಗಿ ಬೇಟೆಯಾಡುತ್ತಾರೆ. ಕೃಷಿ ಅಥವಾ ಜಾನುವಾರುಗಳಿಗಾಗಿ ಅರಣ್ಯ ನಾಶವಾಗುತ್ತಿದೆ. ಜಾನುವಾರುಗಳನ್ನು ಕೊಲ್ಲುವ ಪ್ರಾಣಿಗಳನ್ನು ರೈತರೇ ಕೊಲ್ಲುತ್ತಾರೆ. ಕಾಡಿನ ಬೆಂಕಿ ಸಸ್ಯಗಳನ್ನು ನಾಶಪಡಿಸುತ್ತದೆ. ಸ್ಥಳೀಯ ಬುಡಕಟ್ಟುಗಳನ್ನು ಅವರ ತಾಯ್ನಾಡಿನಿಂದ ಸ್ಥಳಾಂತರಿಸಲಾಗುತ್ತಿದೆ.ಇದರ ಪರಿಣಾಮವಾಗಿ ಬುಡಕಟ್ಟು ಸಂಸ್ಕೃತಿಯ ನಷ್ಟವಾಗಿದೆ.
== ಸಹ ನೋಡಿ ==
* ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರಿಸರ್ಚ್ ಅಂಡ್ ಎಜುಕೇಶನ್
== ಉಲ್ಲೇಖಗಳು ==
{{Reflist}}
<nowiki>
[[ವರ್ಗ:Pages with unreviewed translations]]</nowiki>
fdcrh7plyex8ggn471m75sigvrgycey
ಮುತುವನ್ ಭಾಷೆ
0
154723
1374045
1359577
2026-05-24T00:19:00Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1374045
wikitext
text/x-wiki
{{Infobox ಭಾಷೆ|name=ಮುತುವನ್|nativename=முதுவன்|states=[[ಭಾರತ]]|region=[[ಕೇರಳ]], [[ತಮಿಳುನಾಡು]], [[ಆಂಧ್ರಪ್ರದೇಶ]]|speakers=17,000|date=2006|familycolor=ದ್ರಾವಿಡ|fam2=ದಕ್ಷಿಣ|fam3=[[ತಮಿಳು-ಕನ್ನಡ]]|fam4=ತಮಿಳು-ಕೊಡಗು|fam5=ತಮಿಳು-ಮಲಯಾಳಂ|fam6=[[ತಮಿಳು ಭಾಷೆಗಳುTamil languages]]|fam7=ಮುತುವನ್-ಮನ್ನನ್|script=[[ಮಲಯಾಳಿ ಲಿಪಿ]], [[ತಮಿಳು ಲಿಪಿ]]|iso3=muv}}
'''ಮುತುವನ್''' ಎಂಬುದು [[ತಮಿಳು|ತಮಿಳಿಗೆ]] ಸಂಬಂಧಿಸಿದ ಬುಡಕಟ್ಟು [[ದ್ರಾವಿಡ ಭಾಷೆಗಳು|ದ್ರಾವಿಡ ಭಾಷೆಯಾಗಿದ್ದು]], ಮುಖ್ಯವಾಗಿ [[ಕೇರಳ|ಕೇರಳದ]] [[ಎರ್ನಾಕುಲಂ ಜಿಲ್ಲೆ|ಎರ್ನಾಕುಲಂ]] ಜಿಲ್ಲೆಯ ಪೂಯಂಕುಟ್ಟಿ - ಇಡಮಲಯಾರ್ ಅಣೆಕಟ್ಟು ಪ್ರದೇಶದಲ್ಲಿ ಮುತುವನ್ ಸಮುದಾಯದ ಜನರು ಮಾತನಾಡುತ್ತಾರೆ.<ref>{{cite web |title=About: Muthuvan language |url=https://dbpedia.org/page/Muthuvan_language |website=dbpedia.org}}</ref>, <ref>{{Cite web |url=https://academic-accelerator.com/encyclopedia/muthuvan-language |title=ಆರ್ಕೈವ್ ನಕಲು |access-date=2024-01-25 |archive-date=2024-01-25 |archive-url=https://web.archive.org/web/20240125170243/https://academic-accelerator.com/encyclopedia/muthuvan-language |url-status=dead }}</ref>, <ref>https://scriptsource.org/cms/scripts/page.php?item_id=language_detail&key=muv</ref>
== ಇತಿಹಾಸ ==
ಮುತುವನ್ ಭಾಷೆ ಮಧುರೈನಿಂದ ವಲಸೆ ಬಂದಿರಬೇಕು. ಮುತ್ತುಕು ಎಂಬ ಮೂಲ ಪದದ ಅರ್ಥ ದೇಹದ ಹಿಂಭಾಗ. ಅವರು ಬೆಟ್ಟಗಳಿಗೆ ವಲಸೆ ಹೋದಾಗ ತಮ್ಮ ಮಕ್ಕಳನ್ನು ಮತ್ತು ಅವರ ವಸ್ತುಗಳನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಹೋಗುತ್ತಾರೆ ಎಂದು ಹೇಳಲಾಗುತ್ತದೆ. ಇಂದಿಗೂ ಮುತುವನ್ ಸಮುದಾಯದವರು ತಮ್ಮ ಮಕ್ಕಳನ್ನು ಬೆನ್ನ ಮೇಲೆ ಹೊತ್ತುಕೊಂಡು ಹೋಗುತ್ತಾರೆ.<ref>{{Cite web |url=https://bcmcollege.ac.in/wp-content/uploads/2022/09/Changes-in-tribal-culture-A-study-among-Muthuvan-tribe-in-Idukki-district-by-Jose-Cherian-Aleesha-Elizabeth-Korulla-and-Sheena-M-U.pdf |title=ಆರ್ಕೈವ್ ನಕಲು |access-date=2024-01-25 |archive-date=2024-01-25 |archive-url=https://web.archive.org/web/20240125170358/https://bcmcollege.ac.in/wp-content/uploads/2022/09/Changes-in-tribal-culture-A-study-among-Muthuvan-tribe-in-Idukki-district-by-Jose-Cherian-Aleesha-Elizabeth-Korulla-and-Sheena-M-U.pdf |url-status=dead }}</ref>
== ಮುತುವನ್ ಉಪಭಾಷೆಗಳು ==
ಮುತುವನ್ ಜನರು ಕೇರಳ ಮತ್ತು ತಮಿಳುನಾಡಿನ ಗಡಿ ಗುಡ್ಡಗಾಡುಗಳಲ್ಲಿ ವಾಸಿಸುತ್ತಿದ್ದಾರೆ. ಮುತುವನರಲ್ಲಿ ಎರಡು ವಿಭಿನ್ನ ಗುಂಪುಗಳಿವೆ ಮತ್ತು ಅವರು ಸ್ವಲ್ಪಮಟ್ಟಿಗೆ ಎರಡು ವಿಭಿನ್ನ ಉಪಭಾಷೆಗಳನ್ನು ಮಾತನಾಡುತ್ತಾರೆ. ಆದ್ದರಿಂದ ಅವರನ್ನು ಮಲಯಾಳಂ ಮುತುವನ್ ಮತ್ತು ಪಾಂಡಿ ಮುತುವನ್ ಎಂದು ಕರೆಯುತ್ತಾರೆ.<ref>{{cite web |last1=Project |first1=Joshua |title=Muthuvan in India |url=https://joshuaproject.net/people_groups/17718/IN |website=joshuaproject.net |language=en}}</ref>
== ಮುತುವನ್ ನಿಘಂಟು ==
ರಾಜ್ಯದ ಮೊದಲ ಬುಡಕಟ್ಟು ಗ್ರಾಮ ಪಂಚಾಯತ್ ಎಡಮಲಕ್ಕುಡಿಯ ಮುತುವನ್ ಬುಡಕಟ್ಟು ಸಮುದಾಯವು ಮಲಯಾಳಂ ಮುತುವನ್ ಭಾಷಾ ನಿಖಂಡು ಎಂಬ ನಿಘಂಟನ್ನು ಹೊರತಂದಿದೆ. ಮುತುವನರು ಮಲಯಾಳಂನ ವಿಭಿನ್ನ ಉಪಭಾಷೆಯನ್ನು ಮಾತನಾಡುತ್ತಾರೆ, ಆದರೆ ಅವರು ತಮ್ಮದೇ ಆದ ಭಾಷೆಯನ್ನು ಹೊಂದಿದ್ದಾರೆ, ಸಮುದಾಯದಲ್ಲಿ ಪ್ರತ್ಯೇಕವಾಗಿ ಬಳಸುತ್ತಾರೆ. ಈ ಭಾಷೆ ಮಲಯಾಳಿಗಳಿಗೆ ಗ್ರೀಕ್ ಆಗಿದೆ.<ref>{{cite web |last1=Raman |first1=Giji K. |title=Tribal school in Kerala brings out a Muthuvan dictionary |url=https://www.thehindu.com/news/national/kerala/tribal-school-brings-out-a-muthuvan-dictionary/article30883821.ece |website=The Hindu |language=en-IN |date=21 February 2020}}</ref>
ಮುತುವನ್ ಭಾಷೆ ದ್ರಾವಿಡ ಬುಡಕಟ್ಟು ಭಾಷೆಯಾಗಿದೆ. ಈ ಭಾಷೆ ತಮಿಳಿಗೆ ಸಂಬಂಧಿಸಿದ್ದು, 16,800 ಜನರು ಈ ಭಾಷೆಯನ್ನು ಮಾತನಾಡುತ್ತಾರೆ.<ref>{{cite web |title=Muthuvan language Facts for Kids |url=https://kids.kiddle.co/Muthuvan_language |website=kids.kiddle.co |language=en-us}}</ref>
== ಉಲ್ಲೇಖಗಳು ==
{{reflist|30em}}
{{ದ್ರಾವಿಡ ಭಾಷೆಗಳು}}
{{Interwikineeded}}
[[ವರ್ಗ:ದ್ರಾವಿಡ ಭಾಷೆಗಳು]]
[[ವರ್ಗ:ಕರಾವಳಿ ವಿಕಿಮೀಡಿಯನ್ಸ್]]
68c1zh44xb0d687wk7kenyi6ij2rm03
ಮಾನಸ ರಾಧಾಕೃಷ್ಣನ್
0
173090
1374043
1358867
2026-05-23T22:23:23Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1374043
wikitext
text/x-wiki
{{Infobox person
| name = ಮಾನಸ ರಾಧಾಕೃಷ್ಣನ್
| image = Manasa270225.jpg
| caption =
| birth_place = [[:en:Ernakulam district|ಎರ್ನಾಕುಲಂ]], [[ಕೇರಳ]], ಭಾರತ
| nationality = <!-- Should only be used if nationality cannot be inferred from the birthplace. -->
| alma_mater = {{ubl|[[:en:The Indian High School, Dubai|ದಿ ಇಂಡಿಯನ್ ಹೈಸ್ಕೂಲ್, ದುಬೈ]]|[[:en:The Choice School|ದಿ ಚೊಯ್ಸ್ ಸ್ಕೂಲ್]]}}
| years_active = {{ubl|೨೦೦೮–೨೦೧೪|೨೦೧೭–ಪ್ರಸು}}
| parents = <!-- parents: include only if they are independently notable or particularly relevant. -->
}}
'''ಮಾನಸ ರಾಧಾಕೃಷ್ಣನ್''' ಇವರು ಭಾರತೀಯ ನಟಿಯಾಗಿದ್ದು, ಪ್ರಧಾನವಾಗಿ [[ಮಲಯಾಳಂ]] ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
==ವೈಯಕ್ತಿಕ ಜೀವನ==
ಅವರು [[ಕೇರಳ|ಕೇರಳದ]] [[:en: Ernakulam|ಎರ್ನಾಕುಲಂನಲ್ಲಿ]] ರಾಧಾಕೃಷ್ಣನ್ ವಿ.ಕೆ ಮತ್ತು ಶ್ರೀಕಲಾ ದಂಪತಿಗೆ ಜನಿಸಿದರು ಮತ್ತು [[ದುಬೈ|ದುಬೈನಲ್ಲಿ]] ಬೆಳೆದರು. ಅವರು ೧೦ ನೇ ತರಗತಿಯವರೆಗೆ [[:en: The Indian High School, Dubai|ದುಬೈನ ದಿ ಇಂಡಿಯನ್ ಹೈಸ್ಕೂಲ್ನಲ್ಲಿ]] ಅಧ್ಯಯನ ಮಾಡಿದರು ಮತ್ತು ಅವರ ಉನ್ನತ ಮಾಧ್ಯಮಿಕ ಶಿಕ್ಷಣವು [[:en:Thrippunithura|ತ್ರಿಪ್ಪುನಿಥುರಾದ]] [[:en:The Choice School|ದಿ ಚಾಯ್ಸ್ ಸ್ಕೂಲ್ನಲ್ಲಿ]] ನಡೆಯಿತು. ಅವರು ಭಾರತೀಯ [[ಶಾಸ್ತ್ರೀಯ ನೃತ್ಯ]], ಸಿನಿಮೀಯ ನೃತ್ಯ ಮತ್ತು [[ಗಿಟಾರ್]] ಕಲಿತಿದ್ದಾರೆ. ಮಾನಸರವರು ಪ್ರಸ್ತುತ ಮುತ್ತೂಟ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ (ಎಂಐಟಿಎಸ್) ನಲ್ಲಿ [[:en:Computer Science and Engineering|ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್]] ಓದುತ್ತಿದ್ದಾರೆ.<ref>[https://www.onmanorama.com/entertainment/interview/2017/11/06/kaattu-girl-manasa-radhakrishnan-on-her-roles-movies.html Kattu girl Manasa Radhakrishnan on her roles and movies]</ref><ref>{{Cite web |url=https://www.manoramaonline.com/homestyle/spot-light/2018/12/15/manasa-radhakrishnan-home-memories.html |title=ഇപ്പോഴും മധുരമുണ്ട് ആ ഓർമകൾക്ക്: മാനസ}}</ref>
==ವೃತ್ತಿಜೀವನ==
ಮಾನಸ ರಾಧಾಕೃಷ್ಣನ್ರವರು [[ಕನ್ನಡ]], [[ತೆಲುಗು]], [[ತಮಿಳು]] ಮತ್ತು [[ಮಲಯಾಳಂ]] ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿಯಾಗಿದ್ದಾರೆ. ಅವರು ಬಾಲ ಕಲಾವಿದೆಯಾಗಿ ತಮ್ಮ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದರು. ''ಕಣ್ಣನ್ನುನೇರಿನಮ್ ಮಧುರಮ್'' (೨೦೦೮) ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಅವರು ''ಕಡಕ್ಷಮ್'' (೨೦೧೦), ''ವಿಲ್ಲಾಲಿ ವೀರನ್'' (೨೦೧೪) ಮತ್ತು ''ಪೌಲೆಟ್ಟೆ ವೀಡು'' (೨೦೧೬) ಚಿತ್ರಗಳಲ್ಲಿ ಗಮನಾರ್ಹ ಬಾಲ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದನ್ನು ಮುಂದುವರೆಸಿದರು.
ಮಾನಸರವರು [[ಮಲಯಾಳಂ]] ಚಿತ್ರವಾದ [[:en: Kaattu|''ಕಾಟ್ಟು'']](೨೦೧೭) ನಲ್ಲಿ ಪ್ರಮುಖ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ''ಟಿಯಾನ್'' (೨೦೧೭), ''ಕಾಟ್ಟು'' (೨೦೧೭) ಮತ್ತು ''ಕ್ರಾಸ್ ರೋಡ್ಸ್'' (೨೦೧೭) ಚಿತ್ರಗಳಲ್ಲಿನ ಅಭಿನಯದೊಂದಿಗೆ ಅವರು ಮತ್ತಷ್ಟು ಮನ್ನಣೆ ಪಡೆದರು. ನಂತರದ ವರ್ಷಗಳಲ್ಲಿ, ಅವರು [[:en: Vikadakumaran|''ವಿಕದಕುಮಾರನ್'']](೨೦೧೮), ''ಸಕಾಲಶಾಲಾ'' (೨೦೧೯) ಮತ್ತು [[:en: Children's Park|''ಚಿಲ್ಡ್ರನ್ಸ್ ಪಾರ್ಕ್'']] (೨೦೧೯) ಚಿತ್ರದಲ್ಲಿ ಕಾಣಿಸಿಕೊಂಡರು.
[[:en: Highway|''ಹೈವೇ'']](೨೦೨೨) ಚಿತ್ರದ ಮೂಲಕ [[ತೆಲುಗು]] ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮಾನಸರವರು, ''ಪರಮಗುರು'' (೨೦೨೨) ಚಿತ್ರದ ಮೂಲಕ [[ತಮಿಳು]] ಚಿತ್ರರಂಗಕ್ಕೆ ಪ್ರವೇಶಿಸಿದರು. [[:en: Ram Gopal Varma|ರಾಮ್ ಗೋಪಾಲ್ ವರ್ಮಾ]] ನಿರ್ದೇಶನದ ತೆಲುಗು ಚಿತ್ರಗಳಾದ [[:en: Vyuham|''ವ್ಯೂಹಮ್'']](೨೦೨೪) ಮತ್ತು ''ಶಪಥಮ್'' (೨೦೨೪) ನಲ್ಲಿ ಅವರು ವೈಎಸ್ ಭಾರತಿ ಪಾತ್ರವನ್ನು ನಿರ್ವಹಿಸಿದ್ದಾರೆ. ''ರಾಮ್ ಭಜರಂಗಿ'' (೨೦೨೫) ಮತ್ತು ಇನ್ನೂ ಹೆಸರಿಡದ ತೆಲುಗು ಚಿತ್ರ ಸೇರಿದಂತೆ ಮುಂಬರುವ ಯೋಜನೆಗಳಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.
ತಮ್ಮ ವಿಕಸನದ ವೃತ್ತಿಜೀವನದ ಮೂಲಕ, ಮಾನಸ ರಾಧಾಕೃಷ್ಣನ್ರವರು ಬಹುಮುಖತೆಯನ್ನು ಪ್ರದರ್ಶಿಸಿದ್ದಾರೆ. ದಕ್ಷಿಣ ಭಾರತದ ಅನೇಕ ಚಲನಚಿತ್ರೋದ್ಯಮಗಳಲ್ಲಿ ಬಾಲ ಪಾತ್ರಗಳಿಂದ ಪ್ರಮುಖ ಪಾತ್ರಗಳಿಗೆ ಪರಿವರ್ತನೆಗೊಂಡಿದ್ದಾರೆ.
==ಚಲನಚಿತ್ರಗಳು==
{| class="wikitable"
!ವರ್ಷ
!ಶೀರ್ಷಿಕೆ
!ಪಾತ್ರ
!ಟಿಪ್ಪಣಿಗಳು
|-
|೨೦೦೮
|''ಕಣ್ಣುನೀರಿನುಂ ಮಧುರಂ''
|ಪಾರ್ವತಿ
|ಬಾಲನಟಿ
|-
|೨೦೧೦
|''[[:en:Kadaksham|ಕದಕ್ಷಂ]]''
|ಮಾಲು
|ಬಾಲನಟಿ
|-
|೨೦೧೪
|''[[:en:Villali Veeran|ವಿಲ್ಲಾಲಿ ವೀರನ್]]''
|ಸಾಂಡ್ರಾ
|ಬಾಲನಟಿ
|-
|೨೦೧೬
|''ಪೌಲೆತ್ತಂತೆ ವೀಡು''
|ಸಾರಾ ಪಾಲ್
|
|-
|೨೦೧೭
|''[[:en:Tiyaan|ತಿಯಾನ್]]''
|ಜಸೀಲಾ
|
|-
|೨೦೧೭
|''[[:en:Kaattu|ಕಾಟ್ಟು]]''
|ಉಮ್ಮುಕುಲ್ಸು
|
|-
|೨೦೧೭
|''[[:en:Crossroad (2017 film)|ಕ್ರಾಸ್ರೋಡ್ಸ್]]''
|ಸಾರಾ
|ವಿಭಾಗ: ''ಮೌನಂ''
|-
| rowspan="" |೨೦೧೮
| ''[[:en:Vikadakumaran|ವಿಕದಕುಮಾರನ್]]''
|ಸಿಂಧು
|
|-
| rowspan="2" |೨೦೧೯|| ''[[:en:Sakalakalashala|ಸಕಲಕಲಾಶಾಲಾ]]'' ||ಮಮ್ತಾಜ್||<ref>{{Cite web |url=https://www.manoramanews.com/news/entertainment/2019/01/24/sakalakalashala-new-film.html |title='സകലകലാശാല' നാളെ തുറക്കും; വിശേഷങ്ങളുമായി വിനോദ് ഗുരുവായൂരും മാനസയും |website=Manoramanews|date=24 January 2019 }}</ref>
|-
| ''[[:en:Children's Park (film)|ಚಿಲ್ಡ್ರನ್ಸ್ ಪಾರ್ಕ್]]''|| ಪ್ರಾರ್ಥನಾ||
|-
| rowspan="1" |೨೦೨೦||''[[:en:Uriyadi (Malayalam)|ಉರಿಯಾಡಿ]]''||ರೇಣುಕಾ||<ref>{{Cite web |url=https://malayalam.samayam.com/malayalam-cinema/movie-news/actress-manasa-radhakrishnan-teams-up-with-uriyadi-malayalam-movie/articleshow/68718399.cms |title=മാനസയുടെ പുതിയ ചിത്രം 'ഉറിയടി' |access-date=2025-03-08 |archive-date=2023-04-27 |archive-url=https://web.archive.org/web/20230427030357/https://malayalam.samayam.com/malayalam-cinema/movie-news/actress-manasa-radhakrishnan-teams-up-with-uriyadi-malayalam-movie/articleshow/68718399.cms |url-status=dead }}</ref><ref>{{Cite web |url=https://www.mathrubhumi.com/mobile/movies-music/interview/uriyadi-actress-manasa-radhakrishnan-interview-1.4468392 |title='ഉറിയടി എന്ന ടൈറ്റില് മന:പൂര്വം കൊടുത്തതാണ്', നായിക പറയുന്നു |date=23 January 2020 }}{{Dead link|date=ಅಕ್ಟೋಬರ್ 2025 |bot=InternetArchiveBot |fix-attempted=yes }}</ref>
|-
| rowspan="2" |೨೦೨೨||''[[:en:Twenty One Gms|ಟ್ವೆಂಟಿ ಒನ್ ಜಿಎಮ್ಎಸ್]]''||ಅಂಜಲಿ||
|-
| ''[[:en:Paappan|ಪಾಪ್ಪನ್]]''|| ಯುವ ಬೆನ್ನಿಟ್ಟಾ ಇಸಾಕ್||
|-
| rowspan="2" |೨೦೨೨||''[[:en:Highway (2022 film)|ಹೆದ್ದಾರಿ]]''||ತುಳಸಿ||[[:en:Telugu cinema|ತೆಲುಗು]] ಚೊಚ್ಚಲ ಚಿತ್ರ
|-
|''ಪರಮಗುರು''|| || ತಮಿಳು ಚೊಚ್ಚಲ ಚಿತ್ರ
|-
|೨೦೨೪
|''[[:en:Vyuham (2024 film)|ವ್ಯೂಹಂ]]''
|ವೈಎಸ್ ಭಾರತಿ
|ತೆಲುಗು ಚಲನಚಿತ್ರ
|-
|೨೦೨೪
|''ಶಪಥಂ''
|ವೈಎಸ್ ಭಾರತಿ
|
|-
|}
==ವೆಬ್ ಸರಣಿ==
{| class="wikitable"
|-
! ವರ್ಷ
! ಚಲನಚಿತ್ರ
! ಪಾತ್ರ
! ನೆಟ್ವರ್ಕ್
!scope="col" class="unsortable"| {{Tooltip|ಉಲ್ಲೇಖ|References}}
|-
| ೨೦೨೩
| ''[[:en:Sengalam|ಸೆಂಗಲಂ]]''
| ಮತಿಯರಸಿ
| [[:en:ZEE5|ಝೀಇಇ೫]]
|<ref>{{cite web |date=19 March 2023 |title=அரசியல் திரில்லராக உருவாகியுள்ள 'செங்களம்' இணையத் தொடர்! - மார்ச் 24 ஆம் தேதி ஜீ5 தளத்தில் வெளியாகிறது |url=https://www.cinemainbox.com/new-cinemadetail/political-thriller-web-series-sengalam-release-in-zee-5-8880.html |website=cinemainbox.com |language=ta |access-date=8 ಮಾರ್ಚ್ 2025 |archive-date=19 ಮಾರ್ಚ್ 2023 |archive-url=https://web.archive.org/web/20230319105056/https://www.cinemainbox.com/new-cinemadetail/political-thriller-web-series-sengalam-release-in-zee-5-8880.html |url-status=dead }}</ref>
|-
|}
===ಇತರ ಕೃತಿಗಳು===
{| class="wikitable"
!ವರ್ಷ
!ಶೀರ್ಷಿಕೆ
!ಪಾತ್ರ
!ಟಿಪ್ಪಣಿಗಳು
|-
|೨೦೧೪
|''ದಿ ಅದರ್ ಸೈಡ್''
|ಅನು
| ಕಿರುಚಿತ್ರ
|-
|೨೦೧೬
|''ಕೀರ್ತಿ''
|ಕೀರ್ತಿ
| ಕಿರುಚಿತ್ರ
|-
|೨೦೧೬
|''ಪಲ್ಲತಿ''
|
|ಮ್ಯೂಸಿಕ್ ಆಲ್ಬಮ್
|-
|೨೦೧೯
|''ಗ್ರೇ''
|
| ಕಿರುಚಿತ್ರ
|-
|೨೦೨೦
|''ಇರವಿಪುರಂ ಡೈರೀಸ್''
|ಅನಘಾ
| ಕಿರುಚಿತ್ರ
|-
|೨೦೨೨
|''ನೈಮಿತಿಕಂ''
|ನಿಮ್ಮಿ
| ಕಿರುಚಿತ್ರ
|-
|೨೦೨೨
|''ತೀರಂ''
|
|ಮ್ಯೂಸಿಕ್ ಆಲ್ಬಮ್
|}
==ಉಲ್ಲೇಖಗಳು==
{{ಉಲ್ಲೇಖಗಳು}}
==ಬಾಹ್ಯ ಕೊಂಡಿಗಳು==
* {{IMDb name|8696375}}
* {{Facebook|id=375749372767335|name=Manasa Radhakrishnan}}{{authority control}}
{{Interwikineeded}}
[[ವರ್ಗ:ಸ್ತ್ರೀವಾದ ಮತ್ತು ಜಾನಪದ ಸಂಪಾದನೋತ್ಸವ ೨೦೨೫ ಸ್ಪರ್ಧಾ ಲೇಖನ]]
[[ವರ್ಗ:ಮಹಿಳೆ]]
[[ವರ್ಗ:ಚಲನಚಿತ್ರ ನಟಿಯರು]]
[[ವರ್ಗ:ಮಲಯಾಳಿ ನಟರು]]
[[ವರ್ಗ:Articles with short description]]
ruk30o6myirgqnr7mrmdltp3m0wd5f7
ಕ್ಯಾಥೋಡ್
0
179186
1374031
2026-05-23T16:22:04Z
VASANTH S.N.
728
ಹೊಸ ಲೇಖನ
1374031
wikitext
text/x-wiki
[[Image:Copper cathode 2.svg|thumb|Diagram of a [[copper]] cathode in a [[galvanic cell]] (e.g. a battery). Positively charged cations move towards the cathode allowing a positive current ''i'' to flow out of the cathode.]]
'''ಕ್ಯಾಥೋಡ್''' ಸಾಮಾನ್ಯವಾಗಿ, ಒಂದು ವಿದ್ಯುದುಪಕರಣದಲ್ಲಿ ಧನವಿದ್ಯುತ್ ಪ್ರವಾಹ ಹೊರಬೀಳುವ ಎಲೆಕ್ಟ್ರೋಡ್, [[ವಿದ್ಯುತ್ ಕೋಶ|ವಿದ್ಯುತ್ಕೋಶ]]ದಲ್ಲಿ ಇದು ಧನವಿದ್ಯುಚ್ಛಕ್ತಿಯ ಕೊನೆ. [[ಎಲೆಕ್ಟ್ರಾನ್]] ನಳಿಕೆಗಳಲ್ಲಿದ್ದಾಗ ಈ ಎಲೆಕ್ಟ್ರೋಡ್ ಮೂಲಕವೇ ಪ್ರಾಥಮಿಕವಾಗಿ ಉದ್ಭವವಾದ ಎಲೆಕ್ಟ್ರಾನುಗಳು ಹೊರಬರುತ್ತವೆ. [[ಎಲೆಕ್ಟ್ರೋಪ್ಲೇಟಿಂಗ್]] ಕೋಶದಲ್ಲಿ ಕ್ಯಾಥೋಡ್ ಮೂಲಕ ಎಲೆಕ್ಟ್ರಾನುಗಳು ಕೋಶದ ಒಳಗಡೆ ಬರುತ್ತವೆ ಮತ್ತು ಧನವಿದ್ಯುದಾವಿಷ್ಟ ಅಯಾನುಗಳು ಇದರ ಬಳಿ ವಿಸರ್ಜನೆಯಾಗುತ್ತವೆ. ನಿರ್ವಾತ ನಳಿಕೆಗಳಲ್ಲಿ ಹಲವಾರು ವಿಧವಾದ ಕ್ಯಾಥೋಡುಗಳನ್ನು ಎಲೆಕ್ಟ್ರಾನುಗಳ ಉತ್ಪತ್ತಿಗೆ ಉಪಯೋಗಿಸುತ್ತಾರೆ. ಮಾಸ್ ಸ್ಪೆಕ್ಟ್ರೋಮೀಟರಿನಲ್ಲಿ ಎಲೆಕ್ಟ್ರಾನುಗಳನ್ನು ಒದಗಿಸಲು ಉಪಯೋಗಿಸುವ ಕ್ಯಾಥೋಡಿಗೆ [[ಉಷ್ಣತೆ|ಉಷ್ಣ]]ದ ಅವಶ್ಯಕತೆಯಿಲ್ಲವಾದ್ದರಿಂದ ಅದನ್ನು ತಣ್ಣನೆಯ ಕ್ಯಾಥೋಡ್ ಎಂದು ಕರೆಯಬಹುದು. ಎಲೆಕ್ಟ್ರಾನ್ ನಳಿಕೆಗಳಲ್ಲಿ ಉಪಯೋಗಿಸುವ ಉಷ್ಣ ಅಯಾನಿಕ ಕ್ಯಾಥೋಡುಗಳನ್ನು ನೇರವಾಗಿಯೋ ಪರೋಕ್ಷವಾಗಿಯೋ ಕಾಯಿಸಿ ಎಲೆಕ್ಟ್ರಾನುಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ. ಈ ಕಾರ್ಯಕ್ಕೆ ವಿದ್ಯುತ್ತನ್ನು ಕ್ಯಾಥೋಡಿನಲ್ಲಿ ಹರಿಸಿದರೆ ಅದನ್ನು ಆಗ [[ಫಿಲಮೆಂಟ್]] ಎಂದು ಕರೆಯುತ್ತಾರೆ. ಕೆಲವು ಸಂದರ್ಭಗಳಲ್ಲಿ ಎಲೆಕ್ಟ್ರಾನುಗಳು ಸುಲಭವಾಗಿ ಬಿಡುಗಡೆ ಮಾಡುವಂಥ ವಸ್ತುಗಳನ್ನು ಕ್ಯಾಥೋಡಿಗೆ ಲೇಪಿಸಿದ್ದರೆ ಅದನ್ನು ಲೇಪಿಸಿದ ಕ್ಯಾಥೋಡ್ ಎಂದು ಕರೆಯಬಹುದು. ಆಗ [[ಅತಿನೇರಿಳೆ ಕಿರಣಗಳು|ಅತಿನೇರಿಳೆ]] ಅಥವಾ ದೃಗ್ಗೋಚರ ಕಿರಣಗಳಿಂದ ಎಲೆಕ್ಟ್ರಾನುಗಳನ್ನು ಬಿಡುಗಡೆ ಮಾಡಿದರೆ ಅದು ಬೆಳಕು ಕ್ಯಾಥೋಡ್ (ಫೋಟೋಕ್ಯಾಥೋಡ್) ಆಗುತ್ತದೆ.
==ಉಲ್ಲೇಖಗಳು==
c6bkotqi33qvujzdtuds8lcxq3rf42a
1374032
1374031
2026-05-23T16:22:50Z
VASANTH S.N.
728
added [[Category:ವಿದ್ಯುಚ್ಛಾಸ್ತ್ರ]] using [[Help:Gadget-HotCat|HotCat]]
1374032
wikitext
text/x-wiki
[[Image:Copper cathode 2.svg|thumb|Diagram of a [[copper]] cathode in a [[galvanic cell]] (e.g. a battery). Positively charged cations move towards the cathode allowing a positive current ''i'' to flow out of the cathode.]]
'''ಕ್ಯಾಥೋಡ್''' ಸಾಮಾನ್ಯವಾಗಿ, ಒಂದು ವಿದ್ಯುದುಪಕರಣದಲ್ಲಿ ಧನವಿದ್ಯುತ್ ಪ್ರವಾಹ ಹೊರಬೀಳುವ ಎಲೆಕ್ಟ್ರೋಡ್, [[ವಿದ್ಯುತ್ ಕೋಶ|ವಿದ್ಯುತ್ಕೋಶ]]ದಲ್ಲಿ ಇದು ಧನವಿದ್ಯುಚ್ಛಕ್ತಿಯ ಕೊನೆ. [[ಎಲೆಕ್ಟ್ರಾನ್]] ನಳಿಕೆಗಳಲ್ಲಿದ್ದಾಗ ಈ ಎಲೆಕ್ಟ್ರೋಡ್ ಮೂಲಕವೇ ಪ್ರಾಥಮಿಕವಾಗಿ ಉದ್ಭವವಾದ ಎಲೆಕ್ಟ್ರಾನುಗಳು ಹೊರಬರುತ್ತವೆ. [[ಎಲೆಕ್ಟ್ರೋಪ್ಲೇಟಿಂಗ್]] ಕೋಶದಲ್ಲಿ ಕ್ಯಾಥೋಡ್ ಮೂಲಕ ಎಲೆಕ್ಟ್ರಾನುಗಳು ಕೋಶದ ಒಳಗಡೆ ಬರುತ್ತವೆ ಮತ್ತು ಧನವಿದ್ಯುದಾವಿಷ್ಟ ಅಯಾನುಗಳು ಇದರ ಬಳಿ ವಿಸರ್ಜನೆಯಾಗುತ್ತವೆ. ನಿರ್ವಾತ ನಳಿಕೆಗಳಲ್ಲಿ ಹಲವಾರು ವಿಧವಾದ ಕ್ಯಾಥೋಡುಗಳನ್ನು ಎಲೆಕ್ಟ್ರಾನುಗಳ ಉತ್ಪತ್ತಿಗೆ ಉಪಯೋಗಿಸುತ್ತಾರೆ. ಮಾಸ್ ಸ್ಪೆಕ್ಟ್ರೋಮೀಟರಿನಲ್ಲಿ ಎಲೆಕ್ಟ್ರಾನುಗಳನ್ನು ಒದಗಿಸಲು ಉಪಯೋಗಿಸುವ ಕ್ಯಾಥೋಡಿಗೆ [[ಉಷ್ಣತೆ|ಉಷ್ಣ]]ದ ಅವಶ್ಯಕತೆಯಿಲ್ಲವಾದ್ದರಿಂದ ಅದನ್ನು ತಣ್ಣನೆಯ ಕ್ಯಾಥೋಡ್ ಎಂದು ಕರೆಯಬಹುದು. ಎಲೆಕ್ಟ್ರಾನ್ ನಳಿಕೆಗಳಲ್ಲಿ ಉಪಯೋಗಿಸುವ ಉಷ್ಣ ಅಯಾನಿಕ ಕ್ಯಾಥೋಡುಗಳನ್ನು ನೇರವಾಗಿಯೋ ಪರೋಕ್ಷವಾಗಿಯೋ ಕಾಯಿಸಿ ಎಲೆಕ್ಟ್ರಾನುಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ. ಈ ಕಾರ್ಯಕ್ಕೆ ವಿದ್ಯುತ್ತನ್ನು ಕ್ಯಾಥೋಡಿನಲ್ಲಿ ಹರಿಸಿದರೆ ಅದನ್ನು ಆಗ [[ಫಿಲಮೆಂಟ್]] ಎಂದು ಕರೆಯುತ್ತಾರೆ. ಕೆಲವು ಸಂದರ್ಭಗಳಲ್ಲಿ ಎಲೆಕ್ಟ್ರಾನುಗಳು ಸುಲಭವಾಗಿ ಬಿಡುಗಡೆ ಮಾಡುವಂಥ ವಸ್ತುಗಳನ್ನು ಕ್ಯಾಥೋಡಿಗೆ ಲೇಪಿಸಿದ್ದರೆ ಅದನ್ನು ಲೇಪಿಸಿದ ಕ್ಯಾಥೋಡ್ ಎಂದು ಕರೆಯಬಹುದು. ಆಗ [[ಅತಿನೇರಿಳೆ ಕಿರಣಗಳು|ಅತಿನೇರಿಳೆ]] ಅಥವಾ ದೃಗ್ಗೋಚರ ಕಿರಣಗಳಿಂದ ಎಲೆಕ್ಟ್ರಾನುಗಳನ್ನು ಬಿಡುಗಡೆ ಮಾಡಿದರೆ ಅದು ಬೆಳಕು ಕ್ಯಾಥೋಡ್ (ಫೋಟೋಕ್ಯಾಥೋಡ್) ಆಗುತ್ತದೆ.
==ಉಲ್ಲೇಖಗಳು==
[[ವರ್ಗ:ವಿದ್ಯುಚ್ಛಾಸ್ತ್ರ]]
2e64ga73e98be26c497pyvt9ti4kq2f
1374033
1374032
2026-05-23T16:23:18Z
VASANTH S.N.
728
added [[Category:ವಿದ್ಯುತ್ ಜನರೇಟರುಗಳು]] using [[Help:Gadget-HotCat|HotCat]]
1374033
wikitext
text/x-wiki
[[Image:Copper cathode 2.svg|thumb|Diagram of a [[copper]] cathode in a [[galvanic cell]] (e.g. a battery). Positively charged cations move towards the cathode allowing a positive current ''i'' to flow out of the cathode.]]
'''ಕ್ಯಾಥೋಡ್''' ಸಾಮಾನ್ಯವಾಗಿ, ಒಂದು ವಿದ್ಯುದುಪಕರಣದಲ್ಲಿ ಧನವಿದ್ಯುತ್ ಪ್ರವಾಹ ಹೊರಬೀಳುವ ಎಲೆಕ್ಟ್ರೋಡ್, [[ವಿದ್ಯುತ್ ಕೋಶ|ವಿದ್ಯುತ್ಕೋಶ]]ದಲ್ಲಿ ಇದು ಧನವಿದ್ಯುಚ್ಛಕ್ತಿಯ ಕೊನೆ. [[ಎಲೆಕ್ಟ್ರಾನ್]] ನಳಿಕೆಗಳಲ್ಲಿದ್ದಾಗ ಈ ಎಲೆಕ್ಟ್ರೋಡ್ ಮೂಲಕವೇ ಪ್ರಾಥಮಿಕವಾಗಿ ಉದ್ಭವವಾದ ಎಲೆಕ್ಟ್ರಾನುಗಳು ಹೊರಬರುತ್ತವೆ. [[ಎಲೆಕ್ಟ್ರೋಪ್ಲೇಟಿಂಗ್]] ಕೋಶದಲ್ಲಿ ಕ್ಯಾಥೋಡ್ ಮೂಲಕ ಎಲೆಕ್ಟ್ರಾನುಗಳು ಕೋಶದ ಒಳಗಡೆ ಬರುತ್ತವೆ ಮತ್ತು ಧನವಿದ್ಯುದಾವಿಷ್ಟ ಅಯಾನುಗಳು ಇದರ ಬಳಿ ವಿಸರ್ಜನೆಯಾಗುತ್ತವೆ. ನಿರ್ವಾತ ನಳಿಕೆಗಳಲ್ಲಿ ಹಲವಾರು ವಿಧವಾದ ಕ್ಯಾಥೋಡುಗಳನ್ನು ಎಲೆಕ್ಟ್ರಾನುಗಳ ಉತ್ಪತ್ತಿಗೆ ಉಪಯೋಗಿಸುತ್ತಾರೆ. ಮಾಸ್ ಸ್ಪೆಕ್ಟ್ರೋಮೀಟರಿನಲ್ಲಿ ಎಲೆಕ್ಟ್ರಾನುಗಳನ್ನು ಒದಗಿಸಲು ಉಪಯೋಗಿಸುವ ಕ್ಯಾಥೋಡಿಗೆ [[ಉಷ್ಣತೆ|ಉಷ್ಣ]]ದ ಅವಶ್ಯಕತೆಯಿಲ್ಲವಾದ್ದರಿಂದ ಅದನ್ನು ತಣ್ಣನೆಯ ಕ್ಯಾಥೋಡ್ ಎಂದು ಕರೆಯಬಹುದು. ಎಲೆಕ್ಟ್ರಾನ್ ನಳಿಕೆಗಳಲ್ಲಿ ಉಪಯೋಗಿಸುವ ಉಷ್ಣ ಅಯಾನಿಕ ಕ್ಯಾಥೋಡುಗಳನ್ನು ನೇರವಾಗಿಯೋ ಪರೋಕ್ಷವಾಗಿಯೋ ಕಾಯಿಸಿ ಎಲೆಕ್ಟ್ರಾನುಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ. ಈ ಕಾರ್ಯಕ್ಕೆ ವಿದ್ಯುತ್ತನ್ನು ಕ್ಯಾಥೋಡಿನಲ್ಲಿ ಹರಿಸಿದರೆ ಅದನ್ನು ಆಗ [[ಫಿಲಮೆಂಟ್]] ಎಂದು ಕರೆಯುತ್ತಾರೆ. ಕೆಲವು ಸಂದರ್ಭಗಳಲ್ಲಿ ಎಲೆಕ್ಟ್ರಾನುಗಳು ಸುಲಭವಾಗಿ ಬಿಡುಗಡೆ ಮಾಡುವಂಥ ವಸ್ತುಗಳನ್ನು ಕ್ಯಾಥೋಡಿಗೆ ಲೇಪಿಸಿದ್ದರೆ ಅದನ್ನು ಲೇಪಿಸಿದ ಕ್ಯಾಥೋಡ್ ಎಂದು ಕರೆಯಬಹುದು. ಆಗ [[ಅತಿನೇರಿಳೆ ಕಿರಣಗಳು|ಅತಿನೇರಿಳೆ]] ಅಥವಾ ದೃಗ್ಗೋಚರ ಕಿರಣಗಳಿಂದ ಎಲೆಕ್ಟ್ರಾನುಗಳನ್ನು ಬಿಡುಗಡೆ ಮಾಡಿದರೆ ಅದು ಬೆಳಕು ಕ್ಯಾಥೋಡ್ (ಫೋಟೋಕ್ಯಾಥೋಡ್) ಆಗುತ್ತದೆ.
==ಉಲ್ಲೇಖಗಳು==
[[ವರ್ಗ:ವಿದ್ಯುಚ್ಛಾಸ್ತ್ರ]]
[[ವರ್ಗ:ವಿದ್ಯುತ್ ಜನರೇಟರುಗಳು]]
t7ede9ld9joi7xhnqky9illxok533sv
1374034
1374033
2026-05-23T16:25:17Z
VASANTH S.N.
728
1374034
wikitext
text/x-wiki
[[Image:Copper cathode 2.svg|thumb|Diagram of a [[copper]] cathode in a [[galvanic cell]] (e.g. a battery). Positively charged cations move towards the cathode allowing a positive current ''i'' to flow out of the cathode.]]
'''ಕ್ಯಾಥೋಡ್''' ಸಾಮಾನ್ಯವಾಗಿ, ಒಂದು ವಿದ್ಯುದುಪಕರಣದಲ್ಲಿ ಧನವಿದ್ಯುತ್ ಪ್ರವಾಹ ಹೊರಬೀಳುವ ಎಲೆಕ್ಟ್ರೋಡ್, [[ವಿದ್ಯುತ್ ಕೋಶ|ವಿದ್ಯುತ್ಕೋಶ]]ದಲ್ಲಿ ಇದು ಧನವಿದ್ಯುಚ್ಛಕ್ತಿಯ ಕೊನೆ. [[ಎಲೆಕ್ಟ್ರಾನ್]] ನಳಿಕೆಗಳಲ್ಲಿದ್ದಾಗ ಈ ಎಲೆಕ್ಟ್ರೋಡ್ ಮೂಲಕವೇ ಪ್ರಾಥಮಿಕವಾಗಿ ಉದ್ಭವವಾದ ಎಲೆಕ್ಟ್ರಾನುಗಳು ಹೊರಬರುತ್ತವೆ. [[ಎಲೆಕ್ಟ್ರೋಪ್ಲೇಟಿಂಗ್]] ಕೋಶದಲ್ಲಿ ಕ್ಯಾಥೋಡ್ ಮೂಲಕ ಎಲೆಕ್ಟ್ರಾನುಗಳು ಕೋಶದ ಒಳಗಡೆ ಬರುತ್ತವೆ ಮತ್ತು ಧನವಿದ್ಯುದಾವಿಷ್ಟ ಅಯಾನುಗಳು ಇದರ ಬಳಿ ವಿಸರ್ಜನೆಯಾಗುತ್ತವೆ. ನಿರ್ವಾತ ನಳಿಕೆಗಳಲ್ಲಿ ಹಲವಾರು ವಿಧವಾದ ಕ್ಯಾಥೋಡುಗಳನ್ನು ಎಲೆಕ್ಟ್ರಾನುಗಳ ಉತ್ಪತ್ತಿಗೆ ಉಪಯೋಗಿಸುತ್ತಾರೆ. ಮಾಸ್ ಸ್ಪೆಕ್ಟ್ರೋಮೀಟರಿನಲ್ಲಿ ಎಲೆಕ್ಟ್ರಾನುಗಳನ್ನು ಒದಗಿಸಲು ಉಪಯೋಗಿಸುವ ಕ್ಯಾಥೋಡಿಗೆ [[ಉಷ್ಣತೆ|ಉಷ್ಣ]]ದ ಅವಶ್ಯಕತೆಯಿಲ್ಲವಾದ್ದರಿಂದ ಅದನ್ನು ತಣ್ಣನೆಯ ಕ್ಯಾಥೋಡ್ ಎಂದು ಕರೆಯಬಹುದು. ಎಲೆಕ್ಟ್ರಾನ್ ನಳಿಕೆಗಳಲ್ಲಿ ಉಪಯೋಗಿಸುವ ಉಷ್ಣ ಅಯಾನಿಕ ಕ್ಯಾಥೋಡುಗಳನ್ನು ನೇರವಾಗಿಯೋ ಪರೋಕ್ಷವಾಗಿಯೋ ಕಾಯಿಸಿ ಎಲೆಕ್ಟ್ರಾನುಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ. ಈ ಕಾರ್ಯಕ್ಕೆ ವಿದ್ಯುತ್ತನ್ನು ಕ್ಯಾಥೋಡಿನಲ್ಲಿ ಹರಿಸಿದರೆ ಅದನ್ನು ಆಗ [[ಫಿಲಮೆಂಟ್]] ಎಂದು ಕರೆಯುತ್ತಾರೆ. ಕೆಲವು ಸಂದರ್ಭಗಳಲ್ಲಿ ಎಲೆಕ್ಟ್ರಾನುಗಳು ಸುಲಭವಾಗಿ ಬಿಡುಗಡೆ ಮಾಡುವಂಥ ವಸ್ತುಗಳನ್ನು ಕ್ಯಾಥೋಡಿಗೆ ಲೇಪಿಸಿದ್ದರೆ ಅದನ್ನು ಲೇಪಿಸಿದ ಕ್ಯಾಥೋಡ್ ಎಂದು ಕರೆಯಬಹುದು. ಆಗ [[ಅತಿನೇರಿಳೆ ಕಿರಣಗಳು|ಅತಿನೇರಿಳೆ]] ಅಥವಾ ದೃಗ್ಗೋಚರ ಕಿರಣಗಳಿಂದ ಎಲೆಕ್ಟ್ರಾನುಗಳನ್ನು ಬಿಡುಗಡೆ ಮಾಡಿದರೆ ಅದು ಬೆಳಕು ಕ್ಯಾಥೋಡ್ (ಫೋಟೋಕ್ಯಾಥೋಡ್) ಆಗುತ್ತದೆ.
==ಉಲ್ಲೇಖಗಳು==
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಯಾಥೋಡ್}}
[[ವರ್ಗ:ವಿದ್ಯುಚ್ಛಾಸ್ತ್ರ]]
[[ವರ್ಗ:ವಿದ್ಯುತ್ ಜನರೇಟರುಗಳು]]
jljc8rbry9i917d77gmy58nv932aglg
ಗಿಲ್ಬರ್ಟ್ ಕ್ಯಾನನ್
0
179187
1374036
2026-05-23T17:24:13Z
VASANTH S.N.
728
ಹೊಸ ಲೇಖನ
1374036
wikitext
text/x-wiki
[[Image:Gilbert Cannan at his Mill.jpg|thumb|right|200px|''Gilbert Cannan at his Mill'' by [[Mark Gertler (artist)|Mark Gertler]]]]
'''ಗಿಲ್ಬರ್ಟ್ ಕ್ಯಾನನ್''' 1884-1955. ಆಂಗ್ಲ ಕಾದಂಬರಿಕಾರ ಮತ್ತು ನಾಟಕಕಾರ.
==ಬಾಲ್ಯ==
ಮ್ಯಾಂಚೆಸ್ಟರ್ನಲ್ಲಿ ಹುಟ್ಟಿದ ಈತ ಅಲ್ಲಿ ಮತ್ತು [[ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ|ಕೇಂಬ್ರಿಜ್ ವಿಶ್ವವಿದ್ಯಾನಿಲಯ]]ಗಳಲ್ಲಿ ತನ್ನ ವ್ಯಾಸಂಗ ಪೂರೈಸಿದ. [[ನ್ಯಾಯಶಾಸ್ತ್ರ]]ವನ್ನು ಓದಿ 1908ರಲ್ಲಿ ಬಾರಿಗೆ ಸೇರಿದನಾದರೂ ಹೆಚ್ಚು ಕಾಲ ಆ ವೃತ್ತಿಯಲ್ಲಿರಲಿಲ್ಲ.
==ನಾಟಕ ರಂಗ==
ವೇಷ ಹಾಕಿಕೊಂಡು ರಂಗಭೂಮಿಗಿಳಿದ. 1909ರಿಂದ ಒಂದು ವರ್ಷ ಪರ್ಯಂತರ ಸ್ಟಾರ್ ಪತ್ರಿಕೆಯ ನಾಟಕ [[ವಿಮರ್ಶೆ|ವಿಮರ್ಶಕ]]ನಾಗಿ ದುಡಿದ. ಅನಂತರ ಜಾನ್ ಡ್ರಿಂಕ್ ವಾಟರ್ ಮತ್ತು ಇನ್ನಿತರ ಸ್ನೇಹಿತರೊಡಗೂಡಿ ಮ್ಯಾಂಚೆಸ್ಟರ್ [[ರೆಪರ್ಟರಿ]] ಥಿಯೇಟರನ್ನು ಸ್ಥಾಪಿಸಿ ಕಾಂಗ್ರೀವ್ನ ''ವೇ ಆಫ್ ದಿ ವಲ್ರ್ಡ್'' ನಾಟಕದಲ್ಲಿ ಸ್ವಯಂ ಅಭಿನಯಿಸತೊಡಗಿದ. ''ಪೀಟರ್ ಹೋಮುಂಕ್ಯುಲಸ್'' (1909) ಈತನ ಮೊದಲ ಕಾದಂಬರಿ. ''ರೌಂಡ್ ದಿ ಕಾರ್ನರ್ (''1913) ಎಂಬ ಕಾದಂಬರಿಯಿಂದ ಈತ ಹೆಚ್ಚಿನ ಖ್ಯಾತಿ ಪಡೆದ. ಈತನ ಕೃತಿಗಳಲ್ಲಿ ರೊಮ್ಯಾನ್ ರೊಲಾನನ ಪ್ರಭಾವವಿದೆ. ರೊಲಾನನ ''ಜೀನ್ ಕ್ರಿಸ್ಟೋಫೆ ''ಎಂಬ ಹತ್ತು ಸಂಪುಟಗಳ [[ಕಾದಂಬರಿ]]ಯನ್ನು ಈತ ಭಾಷಾಂತರಿಸಿದ. ಜೆ.ಎಂ.ಬ್ಯಾರಿಯ ಹೆಂಡತಿ ಮೇರಿ ಆನ್ಸೆಲ್ಳನ್ನು ಈತ (1910) ಮದುವೆಯಾದ.
==ಜೀವನ ಚರಿತ್ರೆ==
ಗಿಲ್ಬರ್ಟ್ ಕ್ಯಾನನ್ ಸ್ಕಾಟಿಷ್ ಮೂಲದ ಹೆನ್ರಿ ಆಂಗಸ್ ಕ್ಯಾನನ್ ಮತ್ತು ವೈಲೆಟ್ ರೈಟ್ ಅವರ ಒಂಬತ್ತು ಮಕ್ಕಳಲ್ಲಿ ಎರಡನೆಯವರಾಗಿದ್ದರು. ಅವರು ಜೂನ್ 25, 1884 ರಂದು ಸಾಲ್ಫೋರ್ಡ್ನ ಬ್ರೌಟನ್ನಲ್ಲಿರುವ ನಂ. 24 ಗ್ರೇಟ್ ಚೀಥಮ್ ಸ್ಟ್ರೀಟ್ ವೆಸ್ಟ್ನಲ್ಲಿ (ಈಗ ಗ್ರೇಟರ್ ಮ್ಯಾಂಚೆಸ್ಟರ್ನ ಉಪನಗರ ) ಜನಿಸಿದರು.
ರಿಂದ ಅವರು ಮ್ಯಾಂಚೆಸ್ಟರ್ನ ಗ್ರಾಮರ್ ಸ್ಕೂಲ್ ಮತ್ತು ನಂತರ [[ಕೇಂಬ್ರಿಜ್|ಕೇಂಬ್ರಿಡ್ಜ್]]ನ ಕಿಂಗ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು . ನಂತರ ಅವರು ಕಾನೂನು ವೃತ್ತಿಜೀವನವನ್ನು ಪ್ರಾರಂಭಿಸಿದರು, ಆದರೆ 1908 ರಲ್ಲಿ ಇದನ್ನು ತ್ಯಜಿಸಿ ಬರವಣಿಗೆಯನ್ನು ಕೈಬಿಟ್ಟರು. ಅವರು " ಪೀಟರ್ ಪ್ಯಾನ್ " ನ ಲೇಖಕ ಜೆ.ಎಂ. ಬ್ಯಾರಿಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು ಮತ್ತು ಲಾರ್ಡ್ ಚೇಂಬರ್ಲೇನ್ ಅವರ ನಾಟಕಗಳ ಸೆನ್ಸಾರ್ಶಿಪ್ ಅನ್ನು ವಿರೋಧಿಸುವಲ್ಲಿ ಅವರೊಂದಿಗೆ ಸಹಕರಿಸಿದರು . ಈ ಅವಧಿಯಲ್ಲಿ ಕ್ಯಾನನ್ನ ಪ್ರೇಮ ಜೀವನವು ಘಟನಾತ್ಮಕವಾಗಿತ್ತು. ಅವರು ಶಿಲ್ಪಿ ಕ್ಯಾಥ್ಲೀನ್ ಬ್ರೂಸ್ರನ್ನು ಪ್ರೀತಿಸುತ್ತಿದ್ದರು , ಆದಾಗ್ಯೂ, ಅವರು ಅವನನ್ನು ತಿರಸ್ಕರಿಸಿದರು ಮತ್ತು ಪರಿಶೋಧಕ ರಾಬರ್ಟ್ ಫಾಲ್ಕನ್ ಸ್ಕಾಟ್ ಅವರನ್ನು ವಿವಾಹವಾದರು . ಅದೇ ಸಮಯದಲ್ಲಿ ಅವರು ಜೇಮ್ಸ್ ಬ್ಯಾರಿಯ , ಮಾಜಿ ನಟಿ, ಅವರು ತಮ್ಮ ಪತಿಯಿಂದ ನಿರ್ಲಕ್ಷಿಸಲ್ಪಟ್ಟಿದ್ದಾರೆಂದು ಭಾವಿಸಿದರು. ಮೇರಿ ಬ್ಯಾರಿಯಿಂದ ವಿಚ್ಛೇದನ ಪಡೆದ ನಂತರ, ಏಪ್ರಿಲ್ 1910 ರಲ್ಲಿ ಇಬ್ಬರೂ ವಿವಾಹವಾದರು .
=== ಅವರ ಸಾಹಿತ್ಯ ಚಟುವಟಿಕೆಯ ಆರಂಭ ===
ಕ್ಯಾನನ್ ಅವರ ಮೊದಲ ಕಾದಂಬರಿ ''ಹೋಮನ್ಕ್ಯುಲಸ್ , ಇದು'' 1909 ರಲ್ಲಿ ಪ್ರಕಟವಾಯಿತು . ಇದರ ನಂತರ ''ಡಿವಿಯಸ್ ವೇಸ್'' ( 1910 ), ''ಲಿಟಲ್ ಬ್ರದರ್'' ( 1912 ) ಮತ್ತು ''ರೌಂಡ್ ದಿ ಕಾರ್ನರ್'' ( 1913 ) ಬಂದವು. ಅವರ ದೀರ್ಘಕಾಲದ ಸ್ನೇಹಿತ ಎಡ್ವರ್ಡ್ ಮಾರ್ಷ್ ಅವರನ್ನು ಮುಖ್ಯವಾದ ಸಾಹಿತ್ಯ ವಲಯಗಳಿಗೆ ಪರಿಚಯಿಸಿದರು. 1912 ರಲ್ಲಿ ಅವರು ಲೇಡಿ ಒಟ್ಟೋಲಿನ್ ಮೊರೆಲ್ ಅವರನ್ನು ಭೇಟಿಯಾದರು ಮತ್ತು ಅವರ ಸಲೂನ್ನಲ್ಲಿ ಅವರು ರಾಜಕಾರಣಿಗಳು, ಬುದ್ಧಿಜೀವಿಗಳು ಮತ್ತು ಕಲಾವಿದರ ವಲಯದೊಂದಿಗೆ ಸಂಪರ್ಕಕ್ಕೆ ಬಂದರು, ಅವರು ಉದಾತ್ತ ಮಹಿಳೆಯ ಸುತ್ತ ಸುತ್ತುತ್ತಾರೆ. ಇತರರಲ್ಲಿ ಅವರು ಆ ಸಂದರ್ಭದಲ್ಲಿ ಬರಹಗಾರ ಡಿ.ಎಚ್. ಲಾರೆನ್ಸ್ , ವರ್ಣಚಿತ್ರಕಾರ ಮಾರ್ಕ್ ಗೆರ್ಟ್ಲರ್ ಮತ್ತು ಕಲಾವಿದರಾದ ಡೋರಾ ಕ್ಯಾರಿಂಗ್ಟನ್ ಮತ್ತು ಡೊರೊಥಿ ಬ್ರೆಟ್ ಅವರನ್ನು ಭೇಟಿಯಾದರು .
ಬಕಿಂಗ್ಹ್ಯಾಮ್ಶೈರ್ನ ಚೋಲ್ಸ್ಬರಿಯಲ್ಲಿರುವ ಅವರ ಸ್ವಂತ ಮನೆ, ಲಾರೆನ್ಸ್ ಮತ್ತು ಅವರ ಪತ್ನಿ ಫ್ರೀಡಾ, ಕ್ಯಾಥರೀನ್ ಮ್ಯಾನ್ಸ್ಫೀಲ್ಡ್ , ಎಡ್ವರ್ಡ್ ಮಾರ್ಷ್ , ಕಾಂಪ್ಟನ್ ಮೆಕೆಂಜಿ , [[ಡಂಕನ್ ಗ್ರಾಂಟ್]] ಮತ್ತು ಜಾನ್ ಮಿಡಲ್ಟನ್ ಮರ್ರಿ ಸೇರಿದಂತೆ ವ್ಯಾಪಕವಾದ [[ಬುದ್ಧಿಜೀವಿ]]ಗಳು ಆಗಾಗ್ಗೆ ಭೇಟಿ ನೀಡಲಾರಂಭಿಸಿದರು . 1916 ರಲ್ಲಿ ಗೆರ್ಟ್ಲರ್ ತನ್ನ ವರ್ಣಚಿತ್ರ ''ಗಿಲ್ಬರ್ಟ್ ಕ್ಯಾನನ್ ಅಟ್ ಹಿಸ್ ಮಿಲ್ನಲ್ಲಿ'' ಕ್ಯಾನನ್ ಮತ್ತು ಗಿರಣಿಯನ್ನು ಚಿತ್ರಿಸಿದ್ದಾರೆ (ಚಿತ್ರ ಈಗ ಆಶ್ಮೋಲಿಯನ್ ಮ್ಯೂಸಿಯಂನಲ್ಲಿದೆ ). ಚಿತ್ರದಲ್ಲಿ ಎಡಭಾಗದಲ್ಲಿ ಕ್ಯಾನನ್ ಮತ್ತು ಅವರ ಪತ್ನಿಯ ಎರಡು ನ್ಯೂಫೌಂಡ್ಲ್ಯಾಂಡ್ ನಾಯಿಗಳು, ಸ್ಯಾಮಿ, ಮತ್ತು ಬಲಭಾಗದಲ್ಲಿ ಲುವಾತ್ ಇದ್ದಾರೆ, ಅವರು ಪೀಟರ್ ಪ್ಯಾನ್ ಕಥೆಯಲ್ಲಿ "ಕಳೆದುಹೋದ ಮಕ್ಕಳ" ದಾದಿ ''ನಾನಾಗೆ'' ಸ್ಫೂರ್ತಿ ನೀಡಿದರು
1914 ರಲ್ಲಿ, ಬರಹಗಾರ [[ಹೆನ್ರಿ ಜೇಮ್ಸ್]] ''ದಿ ಟೈಮ್ಸ್ನಲ್ಲಿ'' ಬರೆದ ಲೇಖನದಲ್ಲಿ, [[ಡಿ. ಹೆಚ್. ಲಾರೆನ್ಸ್]] , [[ಕಾಂಪ್ಟನ್ ಮೆಕೆಂಜಿ]] ಮತ್ತು ಹಗ್ ವಾಲ್ಪೋಲ್ ಜೊತೆಗೆ ಕ್ಯಾನನ್ ಅವರನ್ನು ನಾಲ್ಕು ಪ್ರಮುಖ ಇಂಗ್ಲಿಷ್ ಲೇಖಕರಲ್ಲಿ ಒಬ್ಬರೆಂದು ಪಟ್ಟಿ ಮಾಡಿದ್ದಾರೆ .
=== ಮೊದಲ ಮಹಾಯುದ್ಧ ===
ಗಿಲ್ಬರ್ಟ್ ಕ್ಯಾನನ್ ಯಾವಾಗಲೂ ಕಟ್ಟಾ ಶಾಂತಿಪ್ರಿಯರಾಗಿದ್ದರು ಮತ್ತು [[ಒಂದನೆಯ ಮಹಾಯುದ್ಧ|ಮೊದಲ ಮಹಾಯುದ್ಧದ]] ಸಮಯದಲ್ಲಿ ಅವರು ಆತ್ಮಸಾಕ್ಷಿಯ ವಿರೋಧಿಯಾಗಿದ್ದರು ಮತ್ತು ಬಲವಂತದ ಸೇನಾಪಡೆಯ ವಿರುದ್ಧ ರಾಷ್ಟ್ರೀಯ ಮಂಡಳಿಯಲ್ಲಿಯೂ ತೊಡಗಿಸಿಕೊಂಡಿದ್ದರು.
೧೯೧೬ ರಲ್ಲಿ ಕ್ಯಾನನ್ ಮಾರ್ಕ್ ಗೆರ್ಟ್ಲರ್ ಅವರ ಜೀವನ ಮತ್ತು ವರ್ಣಚಿತ್ರಕಾರ [[ಡೋರಾ ಕ್ಯಾರಿಂಗ್ಟನ್]] ಮತ್ತು ಜಾನ್ ಎಸ್. ಕ್ಯೂರಿ ನಡುವಿನ ಸಂಬಂಧಗಳನ್ನು ಆಧರಿಸಿದ ''ಮೆಂಡೆಲ್: ಎ ಸ್ಟೋರಿ ಆಫ್ ಯೂತ್'' ಎಂಬ ಕಾದಂಬರಿಯನ್ನು ಪ್ರಕಟಿಸಿದರು .
ಅದೇ ವರ್ಷ, ಯುದ್ಧದ ವಿನಾಶಕಾರಿ ಪರಿಣಾಮಗಳಿಂದ ಮತ್ತು ಬಲವಂತದ ಸೈನ್ಯಕ್ಕೆ ಸೇರಿಸಲ್ಪಡುವ ಭಯದಿಂದ, ಕ್ಯಾನನ್ ಮಾನಸಿಕ ಕುಸಿತವನ್ನು ಅನುಭವಿಸಿದರು, ಈ ಅನುಭವವನ್ನು ಅವರು 1920 ರಲ್ಲಿ ಪ್ರಕಟವಾದ ತಮ್ಮ ಪುಸ್ತಕ "'ರಿಲೀಸ್ ಆಫ್ ದಿ ಸೋಲ್" ನಲ್ಲಿ ಸ್ಪಷ್ಟವಾಗಿ ವಿವರಿಸುತ್ತಾರೆ.''
=== ಕೊನೆಯ ಅವಧಿ ===
೧೯೧೮ ರಲ್ಲಿ ಅವರ ವಿವಾಹವು ಕೊನೆಗೊಂಡಿತು , ಬರಹಗಾರರು ಹತ್ತೊಂಬತ್ತು ವರ್ಷದ ಗ್ವೆನ್ ವಿಲ್ಸನ್ ಅವರೊಂದಿಗೆ ಸಂಬಂಧವನ್ನು ಪ್ರಾರಂಭಿಸಿದರು, ಆದಾಗ್ಯೂ, ಅವರು ೧೯೨೦ ರಲ್ಲಿ ಹೆನ್ರಿ ಮಾಂಡ್ ಅವರನ್ನು ವಿವಾಹವಾದರು . ಕ್ಯಾನನ್ ವಿಲ್ಸನ್ ಮತ್ತು ಅವರ ಪತಿಯೊಂದಿಗೆ ವೆಸ್ಟ್ಮಿನಿಸ್ಟರ್ನ ಸ್ಮಿತ್ ಸ್ಕ್ವೇರ್ನಲ್ಲಿರುವ ಅವರ ಮನೆಯಾದ ಮಲ್ಬೆರಿ ಹೌಸ್ಗೆ ಸ್ಥಳಾಂತರಗೊಂಡರು ಮತ್ತು ಮೂವರು ಆ ಸಮಯಕ್ಕೆ ಅಸಾಂಪ್ರದಾಯಿಕವಾದ ''ಕುಟುಂಬವನ್ನು ಪ್ರಾರಂಭಿಸಿದರು.''
ಯುದ್ಧದ ನಂತರ, ಕ್ಯಾನನ್ ತನ್ನನ್ನು ಸಂಪೂರ್ಣವಾಗಿ ಬರವಣಿಗೆ ಮತ್ತು ಅನುವಾದ ಕೆಲಸಕ್ಕೆ ಮೀಸಲಿಟ್ಟರು, ಆದರೆ ಮತ್ತೊಂದು ಮಾನಸಿಕ ಕುಸಿತವು ಗುಣಪಡಿಸಲಾಗದು ಎಂದು ಸಾಬೀತಾಯಿತು. ಈ ಅವಧಿಯಲ್ಲಿ ಅವರು " ''ದಿ ಅನ್ಯಾಟಮಿ ಆಫ್ ಸೊಸೈಟಿ'' " ( 1919 ) ಎಂಬ ಪ್ರಬಂಧವನ್ನು ಪ್ರಕಟಿಸಿದರು, ಇದು ಸಣ್ಣ ಕಥೆಗಳ ಸಂಗ್ರಹವಾದ ''"ಪಿಂಕ್ ರೋಸಸ್'' " ( 1919 ), ನಂತರ ಹಲವಾರು ಕಾದಂಬರಿಗಳನ್ನು ಪ್ರಕಟಿಸಿದರು, ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದವು " ''ದಿ ರಿಲೀಸ್ ಆಫ್ ದಿ ಸೋಲ್"'' ( 1920 ) ಮತ್ತು ''"ಪಗ್ಸ್ ಅಂಡ್ ಪೀಕಾಕ್ಸ್'' " ( 1921 ), ಇದರಲ್ಲಿ ಮೆಲಿಯನ್ ಸ್ಟೋಕ್ಸ್ ಪಾತ್ರವು ತತ್ವಜ್ಞಾನಿ [[ಬರ್ಟ್ರಾಂಡ್ ರಸಲ್|ಬರ್ಟ್ರಾಂಡ್ ರಸೆಲ್]] ಅವರನ್ನು ಆಧರಿಸಿದೆ .
ಈಗ ತೀವ್ರ ಮಾನಸಿಕ ಅಸ್ವಸ್ಥರಾಗಿರುವ ಅವರನ್ನು 1923 ರಲ್ಲಿ ರೋಹ್ಯಾಂಪ್ಟನ್ನ ಪ್ರಿಯರಿ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನಂತರ ವರ್ಜೀನಿಯಾ ವಾಟರ್ ಬಳಿಯ ಹಾಲೋವೇ ಸ್ಯಾನಿಟೋರಿಯಂನಲ್ಲಿ ಇಂಟರ್ನ್ಶಿಪ್ ಮಾಡಲಾಯಿತು, ಅಲ್ಲಿ ಅವರು ತಮ್ಮ ಉಳಿದ ಜೀವನವನ್ನು ಕಳೆದರು.
ಅವರು ಜೂನ್ 30, 1955 ರಂದು ತಮ್ಮ 71 ನೇ ವಯಸ್ಸಿನಲ್ಲಿ [[ಕ್ಯಾನ್ಸರ್]] ನಿಂದ ನಿಧನರಾದರು .
==ಪ್ರಮುಖ ಕೃತಿಗಳು==
ಯಂಗ್ ಅರ್ನೆಸ್ಟ್ (1905), ತ್ರಿ ಪ್ರೆಟಿ ಮೆನ್ (1916), ದಿ ಸ್ಟಕೋ ಹೌಸ್ (1917), ಮಮ್ಮರಿ (1918), ಪಿಂಕ್ ರೋಸಸ್ (1919), ಸೆಂಬಲ್ (1922), ದಿ ಹೌಸ್ ಆಫ್ ಪ್ರಾಫೆಸಿ (1924)-ಇವು ಈತನ ಇತರ ಕಾದಂಬರಿಗಳು.
ಮೈಲ್ಸ್ ಡಿಕ್ಸನ್ (1910), ಜೇಮ್ಸ್ ಅಂಡ್ ಜಾನ್ (1911) ಮೇರೀಸ್ ವೆಡ್ಡಿಂಗ್(1912), ಎವ್ವೆರಿಬಡಿಸ್ ಹಸ್ಬೆಂಡ್ (1917), ದಿ ರಿಲೀಸ್ ಆಫ್ ದಿ ಸೋಲ್ (1920)-ಇವು ಈತನ ಕೆಲವು ನಾಟಕಗಳು.
==ಬಾಹ್ಯ ಸಂಪರ್ಕಗಳು==
* {{Wikisource author-inline|Gilbert Cannan}}
* {{Gutenberg author |id=2603| name=Gilbert Cannan}}
* {{Internet Archive author |sname=Gilbert Cannan}}
* {{Librivox author |id=15172}}
*[http://atom.archives.sfu.ca/index.php/gilbert-cannan-fonds Records of Gilbert Cannan are held by Simon Fraser University's Special Collections and Rare Books]
*[https://www.greatwartheatre.org.uk/db/person/302/ Two plays by Gilbert Cannan on Great War Theatre]
==ಉಲ್ಲೇಖಗಳು==
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಯಾನನ್, ಗಿಲ್ಬರ್ಟ್}}
o5u5vvb2tbwtkd9ojwp6tpr3qoep9xz
1374037
1374036
2026-05-23T17:25:46Z
VASANTH S.N.
728
added [[Category:ಬರಹಗಾರರು]] using [[Help:Gadget-HotCat|HotCat]]
1374037
wikitext
text/x-wiki
[[Image:Gilbert Cannan at his Mill.jpg|thumb|right|200px|''Gilbert Cannan at his Mill'' by [[Mark Gertler (artist)|Mark Gertler]]]]
'''ಗಿಲ್ಬರ್ಟ್ ಕ್ಯಾನನ್''' 1884-1955. ಆಂಗ್ಲ ಕಾದಂಬರಿಕಾರ ಮತ್ತು ನಾಟಕಕಾರ.
==ಬಾಲ್ಯ==
ಮ್ಯಾಂಚೆಸ್ಟರ್ನಲ್ಲಿ ಹುಟ್ಟಿದ ಈತ ಅಲ್ಲಿ ಮತ್ತು [[ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ|ಕೇಂಬ್ರಿಜ್ ವಿಶ್ವವಿದ್ಯಾನಿಲಯ]]ಗಳಲ್ಲಿ ತನ್ನ ವ್ಯಾಸಂಗ ಪೂರೈಸಿದ. [[ನ್ಯಾಯಶಾಸ್ತ್ರ]]ವನ್ನು ಓದಿ 1908ರಲ್ಲಿ ಬಾರಿಗೆ ಸೇರಿದನಾದರೂ ಹೆಚ್ಚು ಕಾಲ ಆ ವೃತ್ತಿಯಲ್ಲಿರಲಿಲ್ಲ.
==ನಾಟಕ ರಂಗ==
ವೇಷ ಹಾಕಿಕೊಂಡು ರಂಗಭೂಮಿಗಿಳಿದ. 1909ರಿಂದ ಒಂದು ವರ್ಷ ಪರ್ಯಂತರ ಸ್ಟಾರ್ ಪತ್ರಿಕೆಯ ನಾಟಕ [[ವಿಮರ್ಶೆ|ವಿಮರ್ಶಕ]]ನಾಗಿ ದುಡಿದ. ಅನಂತರ ಜಾನ್ ಡ್ರಿಂಕ್ ವಾಟರ್ ಮತ್ತು ಇನ್ನಿತರ ಸ್ನೇಹಿತರೊಡಗೂಡಿ ಮ್ಯಾಂಚೆಸ್ಟರ್ [[ರೆಪರ್ಟರಿ]] ಥಿಯೇಟರನ್ನು ಸ್ಥಾಪಿಸಿ ಕಾಂಗ್ರೀವ್ನ ''ವೇ ಆಫ್ ದಿ ವಲ್ರ್ಡ್'' ನಾಟಕದಲ್ಲಿ ಸ್ವಯಂ ಅಭಿನಯಿಸತೊಡಗಿದ. ''ಪೀಟರ್ ಹೋಮುಂಕ್ಯುಲಸ್'' (1909) ಈತನ ಮೊದಲ ಕಾದಂಬರಿ. ''ರೌಂಡ್ ದಿ ಕಾರ್ನರ್ (''1913) ಎಂಬ ಕಾದಂಬರಿಯಿಂದ ಈತ ಹೆಚ್ಚಿನ ಖ್ಯಾತಿ ಪಡೆದ. ಈತನ ಕೃತಿಗಳಲ್ಲಿ ರೊಮ್ಯಾನ್ ರೊಲಾನನ ಪ್ರಭಾವವಿದೆ. ರೊಲಾನನ ''ಜೀನ್ ಕ್ರಿಸ್ಟೋಫೆ ''ಎಂಬ ಹತ್ತು ಸಂಪುಟಗಳ [[ಕಾದಂಬರಿ]]ಯನ್ನು ಈತ ಭಾಷಾಂತರಿಸಿದ. ಜೆ.ಎಂ.ಬ್ಯಾರಿಯ ಹೆಂಡತಿ ಮೇರಿ ಆನ್ಸೆಲ್ಳನ್ನು ಈತ (1910) ಮದುವೆಯಾದ.
==ಜೀವನ ಚರಿತ್ರೆ==
ಗಿಲ್ಬರ್ಟ್ ಕ್ಯಾನನ್ ಸ್ಕಾಟಿಷ್ ಮೂಲದ ಹೆನ್ರಿ ಆಂಗಸ್ ಕ್ಯಾನನ್ ಮತ್ತು ವೈಲೆಟ್ ರೈಟ್ ಅವರ ಒಂಬತ್ತು ಮಕ್ಕಳಲ್ಲಿ ಎರಡನೆಯವರಾಗಿದ್ದರು. ಅವರು ಜೂನ್ 25, 1884 ರಂದು ಸಾಲ್ಫೋರ್ಡ್ನ ಬ್ರೌಟನ್ನಲ್ಲಿರುವ ನಂ. 24 ಗ್ರೇಟ್ ಚೀಥಮ್ ಸ್ಟ್ರೀಟ್ ವೆಸ್ಟ್ನಲ್ಲಿ (ಈಗ ಗ್ರೇಟರ್ ಮ್ಯಾಂಚೆಸ್ಟರ್ನ ಉಪನಗರ ) ಜನಿಸಿದರು.
ರಿಂದ ಅವರು ಮ್ಯಾಂಚೆಸ್ಟರ್ನ ಗ್ರಾಮರ್ ಸ್ಕೂಲ್ ಮತ್ತು ನಂತರ [[ಕೇಂಬ್ರಿಜ್|ಕೇಂಬ್ರಿಡ್ಜ್]]ನ ಕಿಂಗ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು . ನಂತರ ಅವರು ಕಾನೂನು ವೃತ್ತಿಜೀವನವನ್ನು ಪ್ರಾರಂಭಿಸಿದರು, ಆದರೆ 1908 ರಲ್ಲಿ ಇದನ್ನು ತ್ಯಜಿಸಿ ಬರವಣಿಗೆಯನ್ನು ಕೈಬಿಟ್ಟರು. ಅವರು " ಪೀಟರ್ ಪ್ಯಾನ್ " ನ ಲೇಖಕ ಜೆ.ಎಂ. ಬ್ಯಾರಿಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು ಮತ್ತು ಲಾರ್ಡ್ ಚೇಂಬರ್ಲೇನ್ ಅವರ ನಾಟಕಗಳ ಸೆನ್ಸಾರ್ಶಿಪ್ ಅನ್ನು ವಿರೋಧಿಸುವಲ್ಲಿ ಅವರೊಂದಿಗೆ ಸಹಕರಿಸಿದರು . ಈ ಅವಧಿಯಲ್ಲಿ ಕ್ಯಾನನ್ನ ಪ್ರೇಮ ಜೀವನವು ಘಟನಾತ್ಮಕವಾಗಿತ್ತು. ಅವರು ಶಿಲ್ಪಿ ಕ್ಯಾಥ್ಲೀನ್ ಬ್ರೂಸ್ರನ್ನು ಪ್ರೀತಿಸುತ್ತಿದ್ದರು , ಆದಾಗ್ಯೂ, ಅವರು ಅವನನ್ನು ತಿರಸ್ಕರಿಸಿದರು ಮತ್ತು ಪರಿಶೋಧಕ ರಾಬರ್ಟ್ ಫಾಲ್ಕನ್ ಸ್ಕಾಟ್ ಅವರನ್ನು ವಿವಾಹವಾದರು . ಅದೇ ಸಮಯದಲ್ಲಿ ಅವರು ಜೇಮ್ಸ್ ಬ್ಯಾರಿಯ , ಮಾಜಿ ನಟಿ, ಅವರು ತಮ್ಮ ಪತಿಯಿಂದ ನಿರ್ಲಕ್ಷಿಸಲ್ಪಟ್ಟಿದ್ದಾರೆಂದು ಭಾವಿಸಿದರು. ಮೇರಿ ಬ್ಯಾರಿಯಿಂದ ವಿಚ್ಛೇದನ ಪಡೆದ ನಂತರ, ಏಪ್ರಿಲ್ 1910 ರಲ್ಲಿ ಇಬ್ಬರೂ ವಿವಾಹವಾದರು .
=== ಅವರ ಸಾಹಿತ್ಯ ಚಟುವಟಿಕೆಯ ಆರಂಭ ===
ಕ್ಯಾನನ್ ಅವರ ಮೊದಲ ಕಾದಂಬರಿ ''ಹೋಮನ್ಕ್ಯುಲಸ್ , ಇದು'' 1909 ರಲ್ಲಿ ಪ್ರಕಟವಾಯಿತು . ಇದರ ನಂತರ ''ಡಿವಿಯಸ್ ವೇಸ್'' ( 1910 ), ''ಲಿಟಲ್ ಬ್ರದರ್'' ( 1912 ) ಮತ್ತು ''ರೌಂಡ್ ದಿ ಕಾರ್ನರ್'' ( 1913 ) ಬಂದವು. ಅವರ ದೀರ್ಘಕಾಲದ ಸ್ನೇಹಿತ ಎಡ್ವರ್ಡ್ ಮಾರ್ಷ್ ಅವರನ್ನು ಮುಖ್ಯವಾದ ಸಾಹಿತ್ಯ ವಲಯಗಳಿಗೆ ಪರಿಚಯಿಸಿದರು. 1912 ರಲ್ಲಿ ಅವರು ಲೇಡಿ ಒಟ್ಟೋಲಿನ್ ಮೊರೆಲ್ ಅವರನ್ನು ಭೇಟಿಯಾದರು ಮತ್ತು ಅವರ ಸಲೂನ್ನಲ್ಲಿ ಅವರು ರಾಜಕಾರಣಿಗಳು, ಬುದ್ಧಿಜೀವಿಗಳು ಮತ್ತು ಕಲಾವಿದರ ವಲಯದೊಂದಿಗೆ ಸಂಪರ್ಕಕ್ಕೆ ಬಂದರು, ಅವರು ಉದಾತ್ತ ಮಹಿಳೆಯ ಸುತ್ತ ಸುತ್ತುತ್ತಾರೆ. ಇತರರಲ್ಲಿ ಅವರು ಆ ಸಂದರ್ಭದಲ್ಲಿ ಬರಹಗಾರ ಡಿ.ಎಚ್. ಲಾರೆನ್ಸ್ , ವರ್ಣಚಿತ್ರಕಾರ ಮಾರ್ಕ್ ಗೆರ್ಟ್ಲರ್ ಮತ್ತು ಕಲಾವಿದರಾದ ಡೋರಾ ಕ್ಯಾರಿಂಗ್ಟನ್ ಮತ್ತು ಡೊರೊಥಿ ಬ್ರೆಟ್ ಅವರನ್ನು ಭೇಟಿಯಾದರು .
ಬಕಿಂಗ್ಹ್ಯಾಮ್ಶೈರ್ನ ಚೋಲ್ಸ್ಬರಿಯಲ್ಲಿರುವ ಅವರ ಸ್ವಂತ ಮನೆ, ಲಾರೆನ್ಸ್ ಮತ್ತು ಅವರ ಪತ್ನಿ ಫ್ರೀಡಾ, ಕ್ಯಾಥರೀನ್ ಮ್ಯಾನ್ಸ್ಫೀಲ್ಡ್ , ಎಡ್ವರ್ಡ್ ಮಾರ್ಷ್ , ಕಾಂಪ್ಟನ್ ಮೆಕೆಂಜಿ , [[ಡಂಕನ್ ಗ್ರಾಂಟ್]] ಮತ್ತು ಜಾನ್ ಮಿಡಲ್ಟನ್ ಮರ್ರಿ ಸೇರಿದಂತೆ ವ್ಯಾಪಕವಾದ [[ಬುದ್ಧಿಜೀವಿ]]ಗಳು ಆಗಾಗ್ಗೆ ಭೇಟಿ ನೀಡಲಾರಂಭಿಸಿದರು . 1916 ರಲ್ಲಿ ಗೆರ್ಟ್ಲರ್ ತನ್ನ ವರ್ಣಚಿತ್ರ ''ಗಿಲ್ಬರ್ಟ್ ಕ್ಯಾನನ್ ಅಟ್ ಹಿಸ್ ಮಿಲ್ನಲ್ಲಿ'' ಕ್ಯಾನನ್ ಮತ್ತು ಗಿರಣಿಯನ್ನು ಚಿತ್ರಿಸಿದ್ದಾರೆ (ಚಿತ್ರ ಈಗ ಆಶ್ಮೋಲಿಯನ್ ಮ್ಯೂಸಿಯಂನಲ್ಲಿದೆ ). ಚಿತ್ರದಲ್ಲಿ ಎಡಭಾಗದಲ್ಲಿ ಕ್ಯಾನನ್ ಮತ್ತು ಅವರ ಪತ್ನಿಯ ಎರಡು ನ್ಯೂಫೌಂಡ್ಲ್ಯಾಂಡ್ ನಾಯಿಗಳು, ಸ್ಯಾಮಿ, ಮತ್ತು ಬಲಭಾಗದಲ್ಲಿ ಲುವಾತ್ ಇದ್ದಾರೆ, ಅವರು ಪೀಟರ್ ಪ್ಯಾನ್ ಕಥೆಯಲ್ಲಿ "ಕಳೆದುಹೋದ ಮಕ್ಕಳ" ದಾದಿ ''ನಾನಾಗೆ'' ಸ್ಫೂರ್ತಿ ನೀಡಿದರು
1914 ರಲ್ಲಿ, ಬರಹಗಾರ [[ಹೆನ್ರಿ ಜೇಮ್ಸ್]] ''ದಿ ಟೈಮ್ಸ್ನಲ್ಲಿ'' ಬರೆದ ಲೇಖನದಲ್ಲಿ, [[ಡಿ. ಹೆಚ್. ಲಾರೆನ್ಸ್]] , [[ಕಾಂಪ್ಟನ್ ಮೆಕೆಂಜಿ]] ಮತ್ತು ಹಗ್ ವಾಲ್ಪೋಲ್ ಜೊತೆಗೆ ಕ್ಯಾನನ್ ಅವರನ್ನು ನಾಲ್ಕು ಪ್ರಮುಖ ಇಂಗ್ಲಿಷ್ ಲೇಖಕರಲ್ಲಿ ಒಬ್ಬರೆಂದು ಪಟ್ಟಿ ಮಾಡಿದ್ದಾರೆ .
=== ಮೊದಲ ಮಹಾಯುದ್ಧ ===
ಗಿಲ್ಬರ್ಟ್ ಕ್ಯಾನನ್ ಯಾವಾಗಲೂ ಕಟ್ಟಾ ಶಾಂತಿಪ್ರಿಯರಾಗಿದ್ದರು ಮತ್ತು [[ಒಂದನೆಯ ಮಹಾಯುದ್ಧ|ಮೊದಲ ಮಹಾಯುದ್ಧದ]] ಸಮಯದಲ್ಲಿ ಅವರು ಆತ್ಮಸಾಕ್ಷಿಯ ವಿರೋಧಿಯಾಗಿದ್ದರು ಮತ್ತು ಬಲವಂತದ ಸೇನಾಪಡೆಯ ವಿರುದ್ಧ ರಾಷ್ಟ್ರೀಯ ಮಂಡಳಿಯಲ್ಲಿಯೂ ತೊಡಗಿಸಿಕೊಂಡಿದ್ದರು.
೧೯೧೬ ರಲ್ಲಿ ಕ್ಯಾನನ್ ಮಾರ್ಕ್ ಗೆರ್ಟ್ಲರ್ ಅವರ ಜೀವನ ಮತ್ತು ವರ್ಣಚಿತ್ರಕಾರ [[ಡೋರಾ ಕ್ಯಾರಿಂಗ್ಟನ್]] ಮತ್ತು ಜಾನ್ ಎಸ್. ಕ್ಯೂರಿ ನಡುವಿನ ಸಂಬಂಧಗಳನ್ನು ಆಧರಿಸಿದ ''ಮೆಂಡೆಲ್: ಎ ಸ್ಟೋರಿ ಆಫ್ ಯೂತ್'' ಎಂಬ ಕಾದಂಬರಿಯನ್ನು ಪ್ರಕಟಿಸಿದರು .
ಅದೇ ವರ್ಷ, ಯುದ್ಧದ ವಿನಾಶಕಾರಿ ಪರಿಣಾಮಗಳಿಂದ ಮತ್ತು ಬಲವಂತದ ಸೈನ್ಯಕ್ಕೆ ಸೇರಿಸಲ್ಪಡುವ ಭಯದಿಂದ, ಕ್ಯಾನನ್ ಮಾನಸಿಕ ಕುಸಿತವನ್ನು ಅನುಭವಿಸಿದರು, ಈ ಅನುಭವವನ್ನು ಅವರು 1920 ರಲ್ಲಿ ಪ್ರಕಟವಾದ ತಮ್ಮ ಪುಸ್ತಕ "'ರಿಲೀಸ್ ಆಫ್ ದಿ ಸೋಲ್" ನಲ್ಲಿ ಸ್ಪಷ್ಟವಾಗಿ ವಿವರಿಸುತ್ತಾರೆ.''
=== ಕೊನೆಯ ಅವಧಿ ===
೧೯೧೮ ರಲ್ಲಿ ಅವರ ವಿವಾಹವು ಕೊನೆಗೊಂಡಿತು , ಬರಹಗಾರರು ಹತ್ತೊಂಬತ್ತು ವರ್ಷದ ಗ್ವೆನ್ ವಿಲ್ಸನ್ ಅವರೊಂದಿಗೆ ಸಂಬಂಧವನ್ನು ಪ್ರಾರಂಭಿಸಿದರು, ಆದಾಗ್ಯೂ, ಅವರು ೧೯೨೦ ರಲ್ಲಿ ಹೆನ್ರಿ ಮಾಂಡ್ ಅವರನ್ನು ವಿವಾಹವಾದರು . ಕ್ಯಾನನ್ ವಿಲ್ಸನ್ ಮತ್ತು ಅವರ ಪತಿಯೊಂದಿಗೆ ವೆಸ್ಟ್ಮಿನಿಸ್ಟರ್ನ ಸ್ಮಿತ್ ಸ್ಕ್ವೇರ್ನಲ್ಲಿರುವ ಅವರ ಮನೆಯಾದ ಮಲ್ಬೆರಿ ಹೌಸ್ಗೆ ಸ್ಥಳಾಂತರಗೊಂಡರು ಮತ್ತು ಮೂವರು ಆ ಸಮಯಕ್ಕೆ ಅಸಾಂಪ್ರದಾಯಿಕವಾದ ''ಕುಟುಂಬವನ್ನು ಪ್ರಾರಂಭಿಸಿದರು.''
ಯುದ್ಧದ ನಂತರ, ಕ್ಯಾನನ್ ತನ್ನನ್ನು ಸಂಪೂರ್ಣವಾಗಿ ಬರವಣಿಗೆ ಮತ್ತು ಅನುವಾದ ಕೆಲಸಕ್ಕೆ ಮೀಸಲಿಟ್ಟರು, ಆದರೆ ಮತ್ತೊಂದು ಮಾನಸಿಕ ಕುಸಿತವು ಗುಣಪಡಿಸಲಾಗದು ಎಂದು ಸಾಬೀತಾಯಿತು. ಈ ಅವಧಿಯಲ್ಲಿ ಅವರು " ''ದಿ ಅನ್ಯಾಟಮಿ ಆಫ್ ಸೊಸೈಟಿ'' " ( 1919 ) ಎಂಬ ಪ್ರಬಂಧವನ್ನು ಪ್ರಕಟಿಸಿದರು, ಇದು ಸಣ್ಣ ಕಥೆಗಳ ಸಂಗ್ರಹವಾದ ''"ಪಿಂಕ್ ರೋಸಸ್'' " ( 1919 ), ನಂತರ ಹಲವಾರು ಕಾದಂಬರಿಗಳನ್ನು ಪ್ರಕಟಿಸಿದರು, ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದವು " ''ದಿ ರಿಲೀಸ್ ಆಫ್ ದಿ ಸೋಲ್"'' ( 1920 ) ಮತ್ತು ''"ಪಗ್ಸ್ ಅಂಡ್ ಪೀಕಾಕ್ಸ್'' " ( 1921 ), ಇದರಲ್ಲಿ ಮೆಲಿಯನ್ ಸ್ಟೋಕ್ಸ್ ಪಾತ್ರವು ತತ್ವಜ್ಞಾನಿ [[ಬರ್ಟ್ರಾಂಡ್ ರಸಲ್|ಬರ್ಟ್ರಾಂಡ್ ರಸೆಲ್]] ಅವರನ್ನು ಆಧರಿಸಿದೆ .
ಈಗ ತೀವ್ರ ಮಾನಸಿಕ ಅಸ್ವಸ್ಥರಾಗಿರುವ ಅವರನ್ನು 1923 ರಲ್ಲಿ ರೋಹ್ಯಾಂಪ್ಟನ್ನ ಪ್ರಿಯರಿ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನಂತರ ವರ್ಜೀನಿಯಾ ವಾಟರ್ ಬಳಿಯ ಹಾಲೋವೇ ಸ್ಯಾನಿಟೋರಿಯಂನಲ್ಲಿ ಇಂಟರ್ನ್ಶಿಪ್ ಮಾಡಲಾಯಿತು, ಅಲ್ಲಿ ಅವರು ತಮ್ಮ ಉಳಿದ ಜೀವನವನ್ನು ಕಳೆದರು.
ಅವರು ಜೂನ್ 30, 1955 ರಂದು ತಮ್ಮ 71 ನೇ ವಯಸ್ಸಿನಲ್ಲಿ [[ಕ್ಯಾನ್ಸರ್]] ನಿಂದ ನಿಧನರಾದರು .
==ಪ್ರಮುಖ ಕೃತಿಗಳು==
ಯಂಗ್ ಅರ್ನೆಸ್ಟ್ (1905), ತ್ರಿ ಪ್ರೆಟಿ ಮೆನ್ (1916), ದಿ ಸ್ಟಕೋ ಹೌಸ್ (1917), ಮಮ್ಮರಿ (1918), ಪಿಂಕ್ ರೋಸಸ್ (1919), ಸೆಂಬಲ್ (1922), ದಿ ಹೌಸ್ ಆಫ್ ಪ್ರಾಫೆಸಿ (1924)-ಇವು ಈತನ ಇತರ ಕಾದಂಬರಿಗಳು.
ಮೈಲ್ಸ್ ಡಿಕ್ಸನ್ (1910), ಜೇಮ್ಸ್ ಅಂಡ್ ಜಾನ್ (1911) ಮೇರೀಸ್ ವೆಡ್ಡಿಂಗ್(1912), ಎವ್ವೆರಿಬಡಿಸ್ ಹಸ್ಬೆಂಡ್ (1917), ದಿ ರಿಲೀಸ್ ಆಫ್ ದಿ ಸೋಲ್ (1920)-ಇವು ಈತನ ಕೆಲವು ನಾಟಕಗಳು.
==ಬಾಹ್ಯ ಸಂಪರ್ಕಗಳು==
* {{Wikisource author-inline|Gilbert Cannan}}
* {{Gutenberg author |id=2603| name=Gilbert Cannan}}
* {{Internet Archive author |sname=Gilbert Cannan}}
* {{Librivox author |id=15172}}
*[http://atom.archives.sfu.ca/index.php/gilbert-cannan-fonds Records of Gilbert Cannan are held by Simon Fraser University's Special Collections and Rare Books]
*[https://www.greatwartheatre.org.uk/db/person/302/ Two plays by Gilbert Cannan on Great War Theatre]
==ಉಲ್ಲೇಖಗಳು==
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಯಾನನ್, ಗಿಲ್ಬರ್ಟ್}}
[[ವರ್ಗ:ಬರಹಗಾರರು]]
945fkay28wbuchibrix1czxp7avqu1z
1374038
1374037
2026-05-23T17:26:16Z
VASANTH S.N.
728
added [[Category:ನಾಟಕಕಾರರು]] using [[Help:Gadget-HotCat|HotCat]]
1374038
wikitext
text/x-wiki
[[Image:Gilbert Cannan at his Mill.jpg|thumb|right|200px|''Gilbert Cannan at his Mill'' by [[Mark Gertler (artist)|Mark Gertler]]]]
'''ಗಿಲ್ಬರ್ಟ್ ಕ್ಯಾನನ್''' 1884-1955. ಆಂಗ್ಲ ಕಾದಂಬರಿಕಾರ ಮತ್ತು ನಾಟಕಕಾರ.
==ಬಾಲ್ಯ==
ಮ್ಯಾಂಚೆಸ್ಟರ್ನಲ್ಲಿ ಹುಟ್ಟಿದ ಈತ ಅಲ್ಲಿ ಮತ್ತು [[ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ|ಕೇಂಬ್ರಿಜ್ ವಿಶ್ವವಿದ್ಯಾನಿಲಯ]]ಗಳಲ್ಲಿ ತನ್ನ ವ್ಯಾಸಂಗ ಪೂರೈಸಿದ. [[ನ್ಯಾಯಶಾಸ್ತ್ರ]]ವನ್ನು ಓದಿ 1908ರಲ್ಲಿ ಬಾರಿಗೆ ಸೇರಿದನಾದರೂ ಹೆಚ್ಚು ಕಾಲ ಆ ವೃತ್ತಿಯಲ್ಲಿರಲಿಲ್ಲ.
==ನಾಟಕ ರಂಗ==
ವೇಷ ಹಾಕಿಕೊಂಡು ರಂಗಭೂಮಿಗಿಳಿದ. 1909ರಿಂದ ಒಂದು ವರ್ಷ ಪರ್ಯಂತರ ಸ್ಟಾರ್ ಪತ್ರಿಕೆಯ ನಾಟಕ [[ವಿಮರ್ಶೆ|ವಿಮರ್ಶಕ]]ನಾಗಿ ದುಡಿದ. ಅನಂತರ ಜಾನ್ ಡ್ರಿಂಕ್ ವಾಟರ್ ಮತ್ತು ಇನ್ನಿತರ ಸ್ನೇಹಿತರೊಡಗೂಡಿ ಮ್ಯಾಂಚೆಸ್ಟರ್ [[ರೆಪರ್ಟರಿ]] ಥಿಯೇಟರನ್ನು ಸ್ಥಾಪಿಸಿ ಕಾಂಗ್ರೀವ್ನ ''ವೇ ಆಫ್ ದಿ ವಲ್ರ್ಡ್'' ನಾಟಕದಲ್ಲಿ ಸ್ವಯಂ ಅಭಿನಯಿಸತೊಡಗಿದ. ''ಪೀಟರ್ ಹೋಮುಂಕ್ಯುಲಸ್'' (1909) ಈತನ ಮೊದಲ ಕಾದಂಬರಿ. ''ರೌಂಡ್ ದಿ ಕಾರ್ನರ್ (''1913) ಎಂಬ ಕಾದಂಬರಿಯಿಂದ ಈತ ಹೆಚ್ಚಿನ ಖ್ಯಾತಿ ಪಡೆದ. ಈತನ ಕೃತಿಗಳಲ್ಲಿ ರೊಮ್ಯಾನ್ ರೊಲಾನನ ಪ್ರಭಾವವಿದೆ. ರೊಲಾನನ ''ಜೀನ್ ಕ್ರಿಸ್ಟೋಫೆ ''ಎಂಬ ಹತ್ತು ಸಂಪುಟಗಳ [[ಕಾದಂಬರಿ]]ಯನ್ನು ಈತ ಭಾಷಾಂತರಿಸಿದ. ಜೆ.ಎಂ.ಬ್ಯಾರಿಯ ಹೆಂಡತಿ ಮೇರಿ ಆನ್ಸೆಲ್ಳನ್ನು ಈತ (1910) ಮದುವೆಯಾದ.
==ಜೀವನ ಚರಿತ್ರೆ==
ಗಿಲ್ಬರ್ಟ್ ಕ್ಯಾನನ್ ಸ್ಕಾಟಿಷ್ ಮೂಲದ ಹೆನ್ರಿ ಆಂಗಸ್ ಕ್ಯಾನನ್ ಮತ್ತು ವೈಲೆಟ್ ರೈಟ್ ಅವರ ಒಂಬತ್ತು ಮಕ್ಕಳಲ್ಲಿ ಎರಡನೆಯವರಾಗಿದ್ದರು. ಅವರು ಜೂನ್ 25, 1884 ರಂದು ಸಾಲ್ಫೋರ್ಡ್ನ ಬ್ರೌಟನ್ನಲ್ಲಿರುವ ನಂ. 24 ಗ್ರೇಟ್ ಚೀಥಮ್ ಸ್ಟ್ರೀಟ್ ವೆಸ್ಟ್ನಲ್ಲಿ (ಈಗ ಗ್ರೇಟರ್ ಮ್ಯಾಂಚೆಸ್ಟರ್ನ ಉಪನಗರ ) ಜನಿಸಿದರು.
ರಿಂದ ಅವರು ಮ್ಯಾಂಚೆಸ್ಟರ್ನ ಗ್ರಾಮರ್ ಸ್ಕೂಲ್ ಮತ್ತು ನಂತರ [[ಕೇಂಬ್ರಿಜ್|ಕೇಂಬ್ರಿಡ್ಜ್]]ನ ಕಿಂಗ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು . ನಂತರ ಅವರು ಕಾನೂನು ವೃತ್ತಿಜೀವನವನ್ನು ಪ್ರಾರಂಭಿಸಿದರು, ಆದರೆ 1908 ರಲ್ಲಿ ಇದನ್ನು ತ್ಯಜಿಸಿ ಬರವಣಿಗೆಯನ್ನು ಕೈಬಿಟ್ಟರು. ಅವರು " ಪೀಟರ್ ಪ್ಯಾನ್ " ನ ಲೇಖಕ ಜೆ.ಎಂ. ಬ್ಯಾರಿಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು ಮತ್ತು ಲಾರ್ಡ್ ಚೇಂಬರ್ಲೇನ್ ಅವರ ನಾಟಕಗಳ ಸೆನ್ಸಾರ್ಶಿಪ್ ಅನ್ನು ವಿರೋಧಿಸುವಲ್ಲಿ ಅವರೊಂದಿಗೆ ಸಹಕರಿಸಿದರು . ಈ ಅವಧಿಯಲ್ಲಿ ಕ್ಯಾನನ್ನ ಪ್ರೇಮ ಜೀವನವು ಘಟನಾತ್ಮಕವಾಗಿತ್ತು. ಅವರು ಶಿಲ್ಪಿ ಕ್ಯಾಥ್ಲೀನ್ ಬ್ರೂಸ್ರನ್ನು ಪ್ರೀತಿಸುತ್ತಿದ್ದರು , ಆದಾಗ್ಯೂ, ಅವರು ಅವನನ್ನು ತಿರಸ್ಕರಿಸಿದರು ಮತ್ತು ಪರಿಶೋಧಕ ರಾಬರ್ಟ್ ಫಾಲ್ಕನ್ ಸ್ಕಾಟ್ ಅವರನ್ನು ವಿವಾಹವಾದರು . ಅದೇ ಸಮಯದಲ್ಲಿ ಅವರು ಜೇಮ್ಸ್ ಬ್ಯಾರಿಯ , ಮಾಜಿ ನಟಿ, ಅವರು ತಮ್ಮ ಪತಿಯಿಂದ ನಿರ್ಲಕ್ಷಿಸಲ್ಪಟ್ಟಿದ್ದಾರೆಂದು ಭಾವಿಸಿದರು. ಮೇರಿ ಬ್ಯಾರಿಯಿಂದ ವಿಚ್ಛೇದನ ಪಡೆದ ನಂತರ, ಏಪ್ರಿಲ್ 1910 ರಲ್ಲಿ ಇಬ್ಬರೂ ವಿವಾಹವಾದರು .
=== ಅವರ ಸಾಹಿತ್ಯ ಚಟುವಟಿಕೆಯ ಆರಂಭ ===
ಕ್ಯಾನನ್ ಅವರ ಮೊದಲ ಕಾದಂಬರಿ ''ಹೋಮನ್ಕ್ಯುಲಸ್ , ಇದು'' 1909 ರಲ್ಲಿ ಪ್ರಕಟವಾಯಿತು . ಇದರ ನಂತರ ''ಡಿವಿಯಸ್ ವೇಸ್'' ( 1910 ), ''ಲಿಟಲ್ ಬ್ರದರ್'' ( 1912 ) ಮತ್ತು ''ರೌಂಡ್ ದಿ ಕಾರ್ನರ್'' ( 1913 ) ಬಂದವು. ಅವರ ದೀರ್ಘಕಾಲದ ಸ್ನೇಹಿತ ಎಡ್ವರ್ಡ್ ಮಾರ್ಷ್ ಅವರನ್ನು ಮುಖ್ಯವಾದ ಸಾಹಿತ್ಯ ವಲಯಗಳಿಗೆ ಪರಿಚಯಿಸಿದರು. 1912 ರಲ್ಲಿ ಅವರು ಲೇಡಿ ಒಟ್ಟೋಲಿನ್ ಮೊರೆಲ್ ಅವರನ್ನು ಭೇಟಿಯಾದರು ಮತ್ತು ಅವರ ಸಲೂನ್ನಲ್ಲಿ ಅವರು ರಾಜಕಾರಣಿಗಳು, ಬುದ್ಧಿಜೀವಿಗಳು ಮತ್ತು ಕಲಾವಿದರ ವಲಯದೊಂದಿಗೆ ಸಂಪರ್ಕಕ್ಕೆ ಬಂದರು, ಅವರು ಉದಾತ್ತ ಮಹಿಳೆಯ ಸುತ್ತ ಸುತ್ತುತ್ತಾರೆ. ಇತರರಲ್ಲಿ ಅವರು ಆ ಸಂದರ್ಭದಲ್ಲಿ ಬರಹಗಾರ ಡಿ.ಎಚ್. ಲಾರೆನ್ಸ್ , ವರ್ಣಚಿತ್ರಕಾರ ಮಾರ್ಕ್ ಗೆರ್ಟ್ಲರ್ ಮತ್ತು ಕಲಾವಿದರಾದ ಡೋರಾ ಕ್ಯಾರಿಂಗ್ಟನ್ ಮತ್ತು ಡೊರೊಥಿ ಬ್ರೆಟ್ ಅವರನ್ನು ಭೇಟಿಯಾದರು .
ಬಕಿಂಗ್ಹ್ಯಾಮ್ಶೈರ್ನ ಚೋಲ್ಸ್ಬರಿಯಲ್ಲಿರುವ ಅವರ ಸ್ವಂತ ಮನೆ, ಲಾರೆನ್ಸ್ ಮತ್ತು ಅವರ ಪತ್ನಿ ಫ್ರೀಡಾ, ಕ್ಯಾಥರೀನ್ ಮ್ಯಾನ್ಸ್ಫೀಲ್ಡ್ , ಎಡ್ವರ್ಡ್ ಮಾರ್ಷ್ , ಕಾಂಪ್ಟನ್ ಮೆಕೆಂಜಿ , [[ಡಂಕನ್ ಗ್ರಾಂಟ್]] ಮತ್ತು ಜಾನ್ ಮಿಡಲ್ಟನ್ ಮರ್ರಿ ಸೇರಿದಂತೆ ವ್ಯಾಪಕವಾದ [[ಬುದ್ಧಿಜೀವಿ]]ಗಳು ಆಗಾಗ್ಗೆ ಭೇಟಿ ನೀಡಲಾರಂಭಿಸಿದರು . 1916 ರಲ್ಲಿ ಗೆರ್ಟ್ಲರ್ ತನ್ನ ವರ್ಣಚಿತ್ರ ''ಗಿಲ್ಬರ್ಟ್ ಕ್ಯಾನನ್ ಅಟ್ ಹಿಸ್ ಮಿಲ್ನಲ್ಲಿ'' ಕ್ಯಾನನ್ ಮತ್ತು ಗಿರಣಿಯನ್ನು ಚಿತ್ರಿಸಿದ್ದಾರೆ (ಚಿತ್ರ ಈಗ ಆಶ್ಮೋಲಿಯನ್ ಮ್ಯೂಸಿಯಂನಲ್ಲಿದೆ ). ಚಿತ್ರದಲ್ಲಿ ಎಡಭಾಗದಲ್ಲಿ ಕ್ಯಾನನ್ ಮತ್ತು ಅವರ ಪತ್ನಿಯ ಎರಡು ನ್ಯೂಫೌಂಡ್ಲ್ಯಾಂಡ್ ನಾಯಿಗಳು, ಸ್ಯಾಮಿ, ಮತ್ತು ಬಲಭಾಗದಲ್ಲಿ ಲುವಾತ್ ಇದ್ದಾರೆ, ಅವರು ಪೀಟರ್ ಪ್ಯಾನ್ ಕಥೆಯಲ್ಲಿ "ಕಳೆದುಹೋದ ಮಕ್ಕಳ" ದಾದಿ ''ನಾನಾಗೆ'' ಸ್ಫೂರ್ತಿ ನೀಡಿದರು
1914 ರಲ್ಲಿ, ಬರಹಗಾರ [[ಹೆನ್ರಿ ಜೇಮ್ಸ್]] ''ದಿ ಟೈಮ್ಸ್ನಲ್ಲಿ'' ಬರೆದ ಲೇಖನದಲ್ಲಿ, [[ಡಿ. ಹೆಚ್. ಲಾರೆನ್ಸ್]] , [[ಕಾಂಪ್ಟನ್ ಮೆಕೆಂಜಿ]] ಮತ್ತು ಹಗ್ ವಾಲ್ಪೋಲ್ ಜೊತೆಗೆ ಕ್ಯಾನನ್ ಅವರನ್ನು ನಾಲ್ಕು ಪ್ರಮುಖ ಇಂಗ್ಲಿಷ್ ಲೇಖಕರಲ್ಲಿ ಒಬ್ಬರೆಂದು ಪಟ್ಟಿ ಮಾಡಿದ್ದಾರೆ .
=== ಮೊದಲ ಮಹಾಯುದ್ಧ ===
ಗಿಲ್ಬರ್ಟ್ ಕ್ಯಾನನ್ ಯಾವಾಗಲೂ ಕಟ್ಟಾ ಶಾಂತಿಪ್ರಿಯರಾಗಿದ್ದರು ಮತ್ತು [[ಒಂದನೆಯ ಮಹಾಯುದ್ಧ|ಮೊದಲ ಮಹಾಯುದ್ಧದ]] ಸಮಯದಲ್ಲಿ ಅವರು ಆತ್ಮಸಾಕ್ಷಿಯ ವಿರೋಧಿಯಾಗಿದ್ದರು ಮತ್ತು ಬಲವಂತದ ಸೇನಾಪಡೆಯ ವಿರುದ್ಧ ರಾಷ್ಟ್ರೀಯ ಮಂಡಳಿಯಲ್ಲಿಯೂ ತೊಡಗಿಸಿಕೊಂಡಿದ್ದರು.
೧೯೧೬ ರಲ್ಲಿ ಕ್ಯಾನನ್ ಮಾರ್ಕ್ ಗೆರ್ಟ್ಲರ್ ಅವರ ಜೀವನ ಮತ್ತು ವರ್ಣಚಿತ್ರಕಾರ [[ಡೋರಾ ಕ್ಯಾರಿಂಗ್ಟನ್]] ಮತ್ತು ಜಾನ್ ಎಸ್. ಕ್ಯೂರಿ ನಡುವಿನ ಸಂಬಂಧಗಳನ್ನು ಆಧರಿಸಿದ ''ಮೆಂಡೆಲ್: ಎ ಸ್ಟೋರಿ ಆಫ್ ಯೂತ್'' ಎಂಬ ಕಾದಂಬರಿಯನ್ನು ಪ್ರಕಟಿಸಿದರು .
ಅದೇ ವರ್ಷ, ಯುದ್ಧದ ವಿನಾಶಕಾರಿ ಪರಿಣಾಮಗಳಿಂದ ಮತ್ತು ಬಲವಂತದ ಸೈನ್ಯಕ್ಕೆ ಸೇರಿಸಲ್ಪಡುವ ಭಯದಿಂದ, ಕ್ಯಾನನ್ ಮಾನಸಿಕ ಕುಸಿತವನ್ನು ಅನುಭವಿಸಿದರು, ಈ ಅನುಭವವನ್ನು ಅವರು 1920 ರಲ್ಲಿ ಪ್ರಕಟವಾದ ತಮ್ಮ ಪುಸ್ತಕ "'ರಿಲೀಸ್ ಆಫ್ ದಿ ಸೋಲ್" ನಲ್ಲಿ ಸ್ಪಷ್ಟವಾಗಿ ವಿವರಿಸುತ್ತಾರೆ.''
=== ಕೊನೆಯ ಅವಧಿ ===
೧೯೧೮ ರಲ್ಲಿ ಅವರ ವಿವಾಹವು ಕೊನೆಗೊಂಡಿತು , ಬರಹಗಾರರು ಹತ್ತೊಂಬತ್ತು ವರ್ಷದ ಗ್ವೆನ್ ವಿಲ್ಸನ್ ಅವರೊಂದಿಗೆ ಸಂಬಂಧವನ್ನು ಪ್ರಾರಂಭಿಸಿದರು, ಆದಾಗ್ಯೂ, ಅವರು ೧೯೨೦ ರಲ್ಲಿ ಹೆನ್ರಿ ಮಾಂಡ್ ಅವರನ್ನು ವಿವಾಹವಾದರು . ಕ್ಯಾನನ್ ವಿಲ್ಸನ್ ಮತ್ತು ಅವರ ಪತಿಯೊಂದಿಗೆ ವೆಸ್ಟ್ಮಿನಿಸ್ಟರ್ನ ಸ್ಮಿತ್ ಸ್ಕ್ವೇರ್ನಲ್ಲಿರುವ ಅವರ ಮನೆಯಾದ ಮಲ್ಬೆರಿ ಹೌಸ್ಗೆ ಸ್ಥಳಾಂತರಗೊಂಡರು ಮತ್ತು ಮೂವರು ಆ ಸಮಯಕ್ಕೆ ಅಸಾಂಪ್ರದಾಯಿಕವಾದ ''ಕುಟುಂಬವನ್ನು ಪ್ರಾರಂಭಿಸಿದರು.''
ಯುದ್ಧದ ನಂತರ, ಕ್ಯಾನನ್ ತನ್ನನ್ನು ಸಂಪೂರ್ಣವಾಗಿ ಬರವಣಿಗೆ ಮತ್ತು ಅನುವಾದ ಕೆಲಸಕ್ಕೆ ಮೀಸಲಿಟ್ಟರು, ಆದರೆ ಮತ್ತೊಂದು ಮಾನಸಿಕ ಕುಸಿತವು ಗುಣಪಡಿಸಲಾಗದು ಎಂದು ಸಾಬೀತಾಯಿತು. ಈ ಅವಧಿಯಲ್ಲಿ ಅವರು " ''ದಿ ಅನ್ಯಾಟಮಿ ಆಫ್ ಸೊಸೈಟಿ'' " ( 1919 ) ಎಂಬ ಪ್ರಬಂಧವನ್ನು ಪ್ರಕಟಿಸಿದರು, ಇದು ಸಣ್ಣ ಕಥೆಗಳ ಸಂಗ್ರಹವಾದ ''"ಪಿಂಕ್ ರೋಸಸ್'' " ( 1919 ), ನಂತರ ಹಲವಾರು ಕಾದಂಬರಿಗಳನ್ನು ಪ್ರಕಟಿಸಿದರು, ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದವು " ''ದಿ ರಿಲೀಸ್ ಆಫ್ ದಿ ಸೋಲ್"'' ( 1920 ) ಮತ್ತು ''"ಪಗ್ಸ್ ಅಂಡ್ ಪೀಕಾಕ್ಸ್'' " ( 1921 ), ಇದರಲ್ಲಿ ಮೆಲಿಯನ್ ಸ್ಟೋಕ್ಸ್ ಪಾತ್ರವು ತತ್ವಜ್ಞಾನಿ [[ಬರ್ಟ್ರಾಂಡ್ ರಸಲ್|ಬರ್ಟ್ರಾಂಡ್ ರಸೆಲ್]] ಅವರನ್ನು ಆಧರಿಸಿದೆ .
ಈಗ ತೀವ್ರ ಮಾನಸಿಕ ಅಸ್ವಸ್ಥರಾಗಿರುವ ಅವರನ್ನು 1923 ರಲ್ಲಿ ರೋಹ್ಯಾಂಪ್ಟನ್ನ ಪ್ರಿಯರಿ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನಂತರ ವರ್ಜೀನಿಯಾ ವಾಟರ್ ಬಳಿಯ ಹಾಲೋವೇ ಸ್ಯಾನಿಟೋರಿಯಂನಲ್ಲಿ ಇಂಟರ್ನ್ಶಿಪ್ ಮಾಡಲಾಯಿತು, ಅಲ್ಲಿ ಅವರು ತಮ್ಮ ಉಳಿದ ಜೀವನವನ್ನು ಕಳೆದರು.
ಅವರು ಜೂನ್ 30, 1955 ರಂದು ತಮ್ಮ 71 ನೇ ವಯಸ್ಸಿನಲ್ಲಿ [[ಕ್ಯಾನ್ಸರ್]] ನಿಂದ ನಿಧನರಾದರು .
==ಪ್ರಮುಖ ಕೃತಿಗಳು==
ಯಂಗ್ ಅರ್ನೆಸ್ಟ್ (1905), ತ್ರಿ ಪ್ರೆಟಿ ಮೆನ್ (1916), ದಿ ಸ್ಟಕೋ ಹೌಸ್ (1917), ಮಮ್ಮರಿ (1918), ಪಿಂಕ್ ರೋಸಸ್ (1919), ಸೆಂಬಲ್ (1922), ದಿ ಹೌಸ್ ಆಫ್ ಪ್ರಾಫೆಸಿ (1924)-ಇವು ಈತನ ಇತರ ಕಾದಂಬರಿಗಳು.
ಮೈಲ್ಸ್ ಡಿಕ್ಸನ್ (1910), ಜೇಮ್ಸ್ ಅಂಡ್ ಜಾನ್ (1911) ಮೇರೀಸ್ ವೆಡ್ಡಿಂಗ್(1912), ಎವ್ವೆರಿಬಡಿಸ್ ಹಸ್ಬೆಂಡ್ (1917), ದಿ ರಿಲೀಸ್ ಆಫ್ ದಿ ಸೋಲ್ (1920)-ಇವು ಈತನ ಕೆಲವು ನಾಟಕಗಳು.
==ಬಾಹ್ಯ ಸಂಪರ್ಕಗಳು==
* {{Wikisource author-inline|Gilbert Cannan}}
* {{Gutenberg author |id=2603| name=Gilbert Cannan}}
* {{Internet Archive author |sname=Gilbert Cannan}}
* {{Librivox author |id=15172}}
*[http://atom.archives.sfu.ca/index.php/gilbert-cannan-fonds Records of Gilbert Cannan are held by Simon Fraser University's Special Collections and Rare Books]
*[https://www.greatwartheatre.org.uk/db/person/302/ Two plays by Gilbert Cannan on Great War Theatre]
==ಉಲ್ಲೇಖಗಳು==
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಯಾನನ್, ಗಿಲ್ಬರ್ಟ್}}
[[ವರ್ಗ:ಬರಹಗಾರರು]]
[[ವರ್ಗ:ನಾಟಕಕಾರರು]]
27tr3w3yfbu9k6fetabc8fykas03w9k
1374039
1374038
2026-05-23T17:26:37Z
VASANTH S.N.
728
added [[Category:ಕಾದಂಬರಿಕಾರರು]] using [[Help:Gadget-HotCat|HotCat]]
1374039
wikitext
text/x-wiki
[[Image:Gilbert Cannan at his Mill.jpg|thumb|right|200px|''Gilbert Cannan at his Mill'' by [[Mark Gertler (artist)|Mark Gertler]]]]
'''ಗಿಲ್ಬರ್ಟ್ ಕ್ಯಾನನ್''' 1884-1955. ಆಂಗ್ಲ ಕಾದಂಬರಿಕಾರ ಮತ್ತು ನಾಟಕಕಾರ.
==ಬಾಲ್ಯ==
ಮ್ಯಾಂಚೆಸ್ಟರ್ನಲ್ಲಿ ಹುಟ್ಟಿದ ಈತ ಅಲ್ಲಿ ಮತ್ತು [[ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ|ಕೇಂಬ್ರಿಜ್ ವಿಶ್ವವಿದ್ಯಾನಿಲಯ]]ಗಳಲ್ಲಿ ತನ್ನ ವ್ಯಾಸಂಗ ಪೂರೈಸಿದ. [[ನ್ಯಾಯಶಾಸ್ತ್ರ]]ವನ್ನು ಓದಿ 1908ರಲ್ಲಿ ಬಾರಿಗೆ ಸೇರಿದನಾದರೂ ಹೆಚ್ಚು ಕಾಲ ಆ ವೃತ್ತಿಯಲ್ಲಿರಲಿಲ್ಲ.
==ನಾಟಕ ರಂಗ==
ವೇಷ ಹಾಕಿಕೊಂಡು ರಂಗಭೂಮಿಗಿಳಿದ. 1909ರಿಂದ ಒಂದು ವರ್ಷ ಪರ್ಯಂತರ ಸ್ಟಾರ್ ಪತ್ರಿಕೆಯ ನಾಟಕ [[ವಿಮರ್ಶೆ|ವಿಮರ್ಶಕ]]ನಾಗಿ ದುಡಿದ. ಅನಂತರ ಜಾನ್ ಡ್ರಿಂಕ್ ವಾಟರ್ ಮತ್ತು ಇನ್ನಿತರ ಸ್ನೇಹಿತರೊಡಗೂಡಿ ಮ್ಯಾಂಚೆಸ್ಟರ್ [[ರೆಪರ್ಟರಿ]] ಥಿಯೇಟರನ್ನು ಸ್ಥಾಪಿಸಿ ಕಾಂಗ್ರೀವ್ನ ''ವೇ ಆಫ್ ದಿ ವಲ್ರ್ಡ್'' ನಾಟಕದಲ್ಲಿ ಸ್ವಯಂ ಅಭಿನಯಿಸತೊಡಗಿದ. ''ಪೀಟರ್ ಹೋಮುಂಕ್ಯುಲಸ್'' (1909) ಈತನ ಮೊದಲ ಕಾದಂಬರಿ. ''ರೌಂಡ್ ದಿ ಕಾರ್ನರ್ (''1913) ಎಂಬ ಕಾದಂಬರಿಯಿಂದ ಈತ ಹೆಚ್ಚಿನ ಖ್ಯಾತಿ ಪಡೆದ. ಈತನ ಕೃತಿಗಳಲ್ಲಿ ರೊಮ್ಯಾನ್ ರೊಲಾನನ ಪ್ರಭಾವವಿದೆ. ರೊಲಾನನ ''ಜೀನ್ ಕ್ರಿಸ್ಟೋಫೆ ''ಎಂಬ ಹತ್ತು ಸಂಪುಟಗಳ [[ಕಾದಂಬರಿ]]ಯನ್ನು ಈತ ಭಾಷಾಂತರಿಸಿದ. ಜೆ.ಎಂ.ಬ್ಯಾರಿಯ ಹೆಂಡತಿ ಮೇರಿ ಆನ್ಸೆಲ್ಳನ್ನು ಈತ (1910) ಮದುವೆಯಾದ.
==ಜೀವನ ಚರಿತ್ರೆ==
ಗಿಲ್ಬರ್ಟ್ ಕ್ಯಾನನ್ ಸ್ಕಾಟಿಷ್ ಮೂಲದ ಹೆನ್ರಿ ಆಂಗಸ್ ಕ್ಯಾನನ್ ಮತ್ತು ವೈಲೆಟ್ ರೈಟ್ ಅವರ ಒಂಬತ್ತು ಮಕ್ಕಳಲ್ಲಿ ಎರಡನೆಯವರಾಗಿದ್ದರು. ಅವರು ಜೂನ್ 25, 1884 ರಂದು ಸಾಲ್ಫೋರ್ಡ್ನ ಬ್ರೌಟನ್ನಲ್ಲಿರುವ ನಂ. 24 ಗ್ರೇಟ್ ಚೀಥಮ್ ಸ್ಟ್ರೀಟ್ ವೆಸ್ಟ್ನಲ್ಲಿ (ಈಗ ಗ್ರೇಟರ್ ಮ್ಯಾಂಚೆಸ್ಟರ್ನ ಉಪನಗರ ) ಜನಿಸಿದರು.
ರಿಂದ ಅವರು ಮ್ಯಾಂಚೆಸ್ಟರ್ನ ಗ್ರಾಮರ್ ಸ್ಕೂಲ್ ಮತ್ತು ನಂತರ [[ಕೇಂಬ್ರಿಜ್|ಕೇಂಬ್ರಿಡ್ಜ್]]ನ ಕಿಂಗ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು . ನಂತರ ಅವರು ಕಾನೂನು ವೃತ್ತಿಜೀವನವನ್ನು ಪ್ರಾರಂಭಿಸಿದರು, ಆದರೆ 1908 ರಲ್ಲಿ ಇದನ್ನು ತ್ಯಜಿಸಿ ಬರವಣಿಗೆಯನ್ನು ಕೈಬಿಟ್ಟರು. ಅವರು " ಪೀಟರ್ ಪ್ಯಾನ್ " ನ ಲೇಖಕ ಜೆ.ಎಂ. ಬ್ಯಾರಿಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು ಮತ್ತು ಲಾರ್ಡ್ ಚೇಂಬರ್ಲೇನ್ ಅವರ ನಾಟಕಗಳ ಸೆನ್ಸಾರ್ಶಿಪ್ ಅನ್ನು ವಿರೋಧಿಸುವಲ್ಲಿ ಅವರೊಂದಿಗೆ ಸಹಕರಿಸಿದರು . ಈ ಅವಧಿಯಲ್ಲಿ ಕ್ಯಾನನ್ನ ಪ್ರೇಮ ಜೀವನವು ಘಟನಾತ್ಮಕವಾಗಿತ್ತು. ಅವರು ಶಿಲ್ಪಿ ಕ್ಯಾಥ್ಲೀನ್ ಬ್ರೂಸ್ರನ್ನು ಪ್ರೀತಿಸುತ್ತಿದ್ದರು , ಆದಾಗ್ಯೂ, ಅವರು ಅವನನ್ನು ತಿರಸ್ಕರಿಸಿದರು ಮತ್ತು ಪರಿಶೋಧಕ ರಾಬರ್ಟ್ ಫಾಲ್ಕನ್ ಸ್ಕಾಟ್ ಅವರನ್ನು ವಿವಾಹವಾದರು . ಅದೇ ಸಮಯದಲ್ಲಿ ಅವರು ಜೇಮ್ಸ್ ಬ್ಯಾರಿಯ , ಮಾಜಿ ನಟಿ, ಅವರು ತಮ್ಮ ಪತಿಯಿಂದ ನಿರ್ಲಕ್ಷಿಸಲ್ಪಟ್ಟಿದ್ದಾರೆಂದು ಭಾವಿಸಿದರು. ಮೇರಿ ಬ್ಯಾರಿಯಿಂದ ವಿಚ್ಛೇದನ ಪಡೆದ ನಂತರ, ಏಪ್ರಿಲ್ 1910 ರಲ್ಲಿ ಇಬ್ಬರೂ ವಿವಾಹವಾದರು .
=== ಅವರ ಸಾಹಿತ್ಯ ಚಟುವಟಿಕೆಯ ಆರಂಭ ===
ಕ್ಯಾನನ್ ಅವರ ಮೊದಲ ಕಾದಂಬರಿ ''ಹೋಮನ್ಕ್ಯುಲಸ್ , ಇದು'' 1909 ರಲ್ಲಿ ಪ್ರಕಟವಾಯಿತು . ಇದರ ನಂತರ ''ಡಿವಿಯಸ್ ವೇಸ್'' ( 1910 ), ''ಲಿಟಲ್ ಬ್ರದರ್'' ( 1912 ) ಮತ್ತು ''ರೌಂಡ್ ದಿ ಕಾರ್ನರ್'' ( 1913 ) ಬಂದವು. ಅವರ ದೀರ್ಘಕಾಲದ ಸ್ನೇಹಿತ ಎಡ್ವರ್ಡ್ ಮಾರ್ಷ್ ಅವರನ್ನು ಮುಖ್ಯವಾದ ಸಾಹಿತ್ಯ ವಲಯಗಳಿಗೆ ಪರಿಚಯಿಸಿದರು. 1912 ರಲ್ಲಿ ಅವರು ಲೇಡಿ ಒಟ್ಟೋಲಿನ್ ಮೊರೆಲ್ ಅವರನ್ನು ಭೇಟಿಯಾದರು ಮತ್ತು ಅವರ ಸಲೂನ್ನಲ್ಲಿ ಅವರು ರಾಜಕಾರಣಿಗಳು, ಬುದ್ಧಿಜೀವಿಗಳು ಮತ್ತು ಕಲಾವಿದರ ವಲಯದೊಂದಿಗೆ ಸಂಪರ್ಕಕ್ಕೆ ಬಂದರು, ಅವರು ಉದಾತ್ತ ಮಹಿಳೆಯ ಸುತ್ತ ಸುತ್ತುತ್ತಾರೆ. ಇತರರಲ್ಲಿ ಅವರು ಆ ಸಂದರ್ಭದಲ್ಲಿ ಬರಹಗಾರ ಡಿ.ಎಚ್. ಲಾರೆನ್ಸ್ , ವರ್ಣಚಿತ್ರಕಾರ ಮಾರ್ಕ್ ಗೆರ್ಟ್ಲರ್ ಮತ್ತು ಕಲಾವಿದರಾದ ಡೋರಾ ಕ್ಯಾರಿಂಗ್ಟನ್ ಮತ್ತು ಡೊರೊಥಿ ಬ್ರೆಟ್ ಅವರನ್ನು ಭೇಟಿಯಾದರು .
ಬಕಿಂಗ್ಹ್ಯಾಮ್ಶೈರ್ನ ಚೋಲ್ಸ್ಬರಿಯಲ್ಲಿರುವ ಅವರ ಸ್ವಂತ ಮನೆ, ಲಾರೆನ್ಸ್ ಮತ್ತು ಅವರ ಪತ್ನಿ ಫ್ರೀಡಾ, ಕ್ಯಾಥರೀನ್ ಮ್ಯಾನ್ಸ್ಫೀಲ್ಡ್ , ಎಡ್ವರ್ಡ್ ಮಾರ್ಷ್ , ಕಾಂಪ್ಟನ್ ಮೆಕೆಂಜಿ , [[ಡಂಕನ್ ಗ್ರಾಂಟ್]] ಮತ್ತು ಜಾನ್ ಮಿಡಲ್ಟನ್ ಮರ್ರಿ ಸೇರಿದಂತೆ ವ್ಯಾಪಕವಾದ [[ಬುದ್ಧಿಜೀವಿ]]ಗಳು ಆಗಾಗ್ಗೆ ಭೇಟಿ ನೀಡಲಾರಂಭಿಸಿದರು . 1916 ರಲ್ಲಿ ಗೆರ್ಟ್ಲರ್ ತನ್ನ ವರ್ಣಚಿತ್ರ ''ಗಿಲ್ಬರ್ಟ್ ಕ್ಯಾನನ್ ಅಟ್ ಹಿಸ್ ಮಿಲ್ನಲ್ಲಿ'' ಕ್ಯಾನನ್ ಮತ್ತು ಗಿರಣಿಯನ್ನು ಚಿತ್ರಿಸಿದ್ದಾರೆ (ಚಿತ್ರ ಈಗ ಆಶ್ಮೋಲಿಯನ್ ಮ್ಯೂಸಿಯಂನಲ್ಲಿದೆ ). ಚಿತ್ರದಲ್ಲಿ ಎಡಭಾಗದಲ್ಲಿ ಕ್ಯಾನನ್ ಮತ್ತು ಅವರ ಪತ್ನಿಯ ಎರಡು ನ್ಯೂಫೌಂಡ್ಲ್ಯಾಂಡ್ ನಾಯಿಗಳು, ಸ್ಯಾಮಿ, ಮತ್ತು ಬಲಭಾಗದಲ್ಲಿ ಲುವಾತ್ ಇದ್ದಾರೆ, ಅವರು ಪೀಟರ್ ಪ್ಯಾನ್ ಕಥೆಯಲ್ಲಿ "ಕಳೆದುಹೋದ ಮಕ್ಕಳ" ದಾದಿ ''ನಾನಾಗೆ'' ಸ್ಫೂರ್ತಿ ನೀಡಿದರು
1914 ರಲ್ಲಿ, ಬರಹಗಾರ [[ಹೆನ್ರಿ ಜೇಮ್ಸ್]] ''ದಿ ಟೈಮ್ಸ್ನಲ್ಲಿ'' ಬರೆದ ಲೇಖನದಲ್ಲಿ, [[ಡಿ. ಹೆಚ್. ಲಾರೆನ್ಸ್]] , [[ಕಾಂಪ್ಟನ್ ಮೆಕೆಂಜಿ]] ಮತ್ತು ಹಗ್ ವಾಲ್ಪೋಲ್ ಜೊತೆಗೆ ಕ್ಯಾನನ್ ಅವರನ್ನು ನಾಲ್ಕು ಪ್ರಮುಖ ಇಂಗ್ಲಿಷ್ ಲೇಖಕರಲ್ಲಿ ಒಬ್ಬರೆಂದು ಪಟ್ಟಿ ಮಾಡಿದ್ದಾರೆ .
=== ಮೊದಲ ಮಹಾಯುದ್ಧ ===
ಗಿಲ್ಬರ್ಟ್ ಕ್ಯಾನನ್ ಯಾವಾಗಲೂ ಕಟ್ಟಾ ಶಾಂತಿಪ್ರಿಯರಾಗಿದ್ದರು ಮತ್ತು [[ಒಂದನೆಯ ಮಹಾಯುದ್ಧ|ಮೊದಲ ಮಹಾಯುದ್ಧದ]] ಸಮಯದಲ್ಲಿ ಅವರು ಆತ್ಮಸಾಕ್ಷಿಯ ವಿರೋಧಿಯಾಗಿದ್ದರು ಮತ್ತು ಬಲವಂತದ ಸೇನಾಪಡೆಯ ವಿರುದ್ಧ ರಾಷ್ಟ್ರೀಯ ಮಂಡಳಿಯಲ್ಲಿಯೂ ತೊಡಗಿಸಿಕೊಂಡಿದ್ದರು.
೧೯೧೬ ರಲ್ಲಿ ಕ್ಯಾನನ್ ಮಾರ್ಕ್ ಗೆರ್ಟ್ಲರ್ ಅವರ ಜೀವನ ಮತ್ತು ವರ್ಣಚಿತ್ರಕಾರ [[ಡೋರಾ ಕ್ಯಾರಿಂಗ್ಟನ್]] ಮತ್ತು ಜಾನ್ ಎಸ್. ಕ್ಯೂರಿ ನಡುವಿನ ಸಂಬಂಧಗಳನ್ನು ಆಧರಿಸಿದ ''ಮೆಂಡೆಲ್: ಎ ಸ್ಟೋರಿ ಆಫ್ ಯೂತ್'' ಎಂಬ ಕಾದಂಬರಿಯನ್ನು ಪ್ರಕಟಿಸಿದರು .
ಅದೇ ವರ್ಷ, ಯುದ್ಧದ ವಿನಾಶಕಾರಿ ಪರಿಣಾಮಗಳಿಂದ ಮತ್ತು ಬಲವಂತದ ಸೈನ್ಯಕ್ಕೆ ಸೇರಿಸಲ್ಪಡುವ ಭಯದಿಂದ, ಕ್ಯಾನನ್ ಮಾನಸಿಕ ಕುಸಿತವನ್ನು ಅನುಭವಿಸಿದರು, ಈ ಅನುಭವವನ್ನು ಅವರು 1920 ರಲ್ಲಿ ಪ್ರಕಟವಾದ ತಮ್ಮ ಪುಸ್ತಕ "'ರಿಲೀಸ್ ಆಫ್ ದಿ ಸೋಲ್" ನಲ್ಲಿ ಸ್ಪಷ್ಟವಾಗಿ ವಿವರಿಸುತ್ತಾರೆ.''
=== ಕೊನೆಯ ಅವಧಿ ===
೧೯೧೮ ರಲ್ಲಿ ಅವರ ವಿವಾಹವು ಕೊನೆಗೊಂಡಿತು , ಬರಹಗಾರರು ಹತ್ತೊಂಬತ್ತು ವರ್ಷದ ಗ್ವೆನ್ ವಿಲ್ಸನ್ ಅವರೊಂದಿಗೆ ಸಂಬಂಧವನ್ನು ಪ್ರಾರಂಭಿಸಿದರು, ಆದಾಗ್ಯೂ, ಅವರು ೧೯೨೦ ರಲ್ಲಿ ಹೆನ್ರಿ ಮಾಂಡ್ ಅವರನ್ನು ವಿವಾಹವಾದರು . ಕ್ಯಾನನ್ ವಿಲ್ಸನ್ ಮತ್ತು ಅವರ ಪತಿಯೊಂದಿಗೆ ವೆಸ್ಟ್ಮಿನಿಸ್ಟರ್ನ ಸ್ಮಿತ್ ಸ್ಕ್ವೇರ್ನಲ್ಲಿರುವ ಅವರ ಮನೆಯಾದ ಮಲ್ಬೆರಿ ಹೌಸ್ಗೆ ಸ್ಥಳಾಂತರಗೊಂಡರು ಮತ್ತು ಮೂವರು ಆ ಸಮಯಕ್ಕೆ ಅಸಾಂಪ್ರದಾಯಿಕವಾದ ''ಕುಟುಂಬವನ್ನು ಪ್ರಾರಂಭಿಸಿದರು.''
ಯುದ್ಧದ ನಂತರ, ಕ್ಯಾನನ್ ತನ್ನನ್ನು ಸಂಪೂರ್ಣವಾಗಿ ಬರವಣಿಗೆ ಮತ್ತು ಅನುವಾದ ಕೆಲಸಕ್ಕೆ ಮೀಸಲಿಟ್ಟರು, ಆದರೆ ಮತ್ತೊಂದು ಮಾನಸಿಕ ಕುಸಿತವು ಗುಣಪಡಿಸಲಾಗದು ಎಂದು ಸಾಬೀತಾಯಿತು. ಈ ಅವಧಿಯಲ್ಲಿ ಅವರು " ''ದಿ ಅನ್ಯಾಟಮಿ ಆಫ್ ಸೊಸೈಟಿ'' " ( 1919 ) ಎಂಬ ಪ್ರಬಂಧವನ್ನು ಪ್ರಕಟಿಸಿದರು, ಇದು ಸಣ್ಣ ಕಥೆಗಳ ಸಂಗ್ರಹವಾದ ''"ಪಿಂಕ್ ರೋಸಸ್'' " ( 1919 ), ನಂತರ ಹಲವಾರು ಕಾದಂಬರಿಗಳನ್ನು ಪ್ರಕಟಿಸಿದರು, ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದವು " ''ದಿ ರಿಲೀಸ್ ಆಫ್ ದಿ ಸೋಲ್"'' ( 1920 ) ಮತ್ತು ''"ಪಗ್ಸ್ ಅಂಡ್ ಪೀಕಾಕ್ಸ್'' " ( 1921 ), ಇದರಲ್ಲಿ ಮೆಲಿಯನ್ ಸ್ಟೋಕ್ಸ್ ಪಾತ್ರವು ತತ್ವಜ್ಞಾನಿ [[ಬರ್ಟ್ರಾಂಡ್ ರಸಲ್|ಬರ್ಟ್ರಾಂಡ್ ರಸೆಲ್]] ಅವರನ್ನು ಆಧರಿಸಿದೆ .
ಈಗ ತೀವ್ರ ಮಾನಸಿಕ ಅಸ್ವಸ್ಥರಾಗಿರುವ ಅವರನ್ನು 1923 ರಲ್ಲಿ ರೋಹ್ಯಾಂಪ್ಟನ್ನ ಪ್ರಿಯರಿ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನಂತರ ವರ್ಜೀನಿಯಾ ವಾಟರ್ ಬಳಿಯ ಹಾಲೋವೇ ಸ್ಯಾನಿಟೋರಿಯಂನಲ್ಲಿ ಇಂಟರ್ನ್ಶಿಪ್ ಮಾಡಲಾಯಿತು, ಅಲ್ಲಿ ಅವರು ತಮ್ಮ ಉಳಿದ ಜೀವನವನ್ನು ಕಳೆದರು.
ಅವರು ಜೂನ್ 30, 1955 ರಂದು ತಮ್ಮ 71 ನೇ ವಯಸ್ಸಿನಲ್ಲಿ [[ಕ್ಯಾನ್ಸರ್]] ನಿಂದ ನಿಧನರಾದರು .
==ಪ್ರಮುಖ ಕೃತಿಗಳು==
ಯಂಗ್ ಅರ್ನೆಸ್ಟ್ (1905), ತ್ರಿ ಪ್ರೆಟಿ ಮೆನ್ (1916), ದಿ ಸ್ಟಕೋ ಹೌಸ್ (1917), ಮಮ್ಮರಿ (1918), ಪಿಂಕ್ ರೋಸಸ್ (1919), ಸೆಂಬಲ್ (1922), ದಿ ಹೌಸ್ ಆಫ್ ಪ್ರಾಫೆಸಿ (1924)-ಇವು ಈತನ ಇತರ ಕಾದಂಬರಿಗಳು.
ಮೈಲ್ಸ್ ಡಿಕ್ಸನ್ (1910), ಜೇಮ್ಸ್ ಅಂಡ್ ಜಾನ್ (1911) ಮೇರೀಸ್ ವೆಡ್ಡಿಂಗ್(1912), ಎವ್ವೆರಿಬಡಿಸ್ ಹಸ್ಬೆಂಡ್ (1917), ದಿ ರಿಲೀಸ್ ಆಫ್ ದಿ ಸೋಲ್ (1920)-ಇವು ಈತನ ಕೆಲವು ನಾಟಕಗಳು.
==ಬಾಹ್ಯ ಸಂಪರ್ಕಗಳು==
* {{Wikisource author-inline|Gilbert Cannan}}
* {{Gutenberg author |id=2603| name=Gilbert Cannan}}
* {{Internet Archive author |sname=Gilbert Cannan}}
* {{Librivox author |id=15172}}
*[http://atom.archives.sfu.ca/index.php/gilbert-cannan-fonds Records of Gilbert Cannan are held by Simon Fraser University's Special Collections and Rare Books]
*[https://www.greatwartheatre.org.uk/db/person/302/ Two plays by Gilbert Cannan on Great War Theatre]
==ಉಲ್ಲೇಖಗಳು==
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಯಾನನ್, ಗಿಲ್ಬರ್ಟ್}}
[[ವರ್ಗ:ಬರಹಗಾರರು]]
[[ವರ್ಗ:ನಾಟಕಕಾರರು]]
[[ವರ್ಗ:ಕಾದಂಬರಿಕಾರರು]]
hfex2huez7vvjlyu8ld6ussmrpw55oa
1374040
1374039
2026-05-23T17:27:00Z
VASANTH S.N.
728
added [[Category:ಆಂಗ್ಲ ಭಾಷಾ ಸಾಹಿತಿಗಳು]] using [[Help:Gadget-HotCat|HotCat]]
1374040
wikitext
text/x-wiki
[[Image:Gilbert Cannan at his Mill.jpg|thumb|right|200px|''Gilbert Cannan at his Mill'' by [[Mark Gertler (artist)|Mark Gertler]]]]
'''ಗಿಲ್ಬರ್ಟ್ ಕ್ಯಾನನ್''' 1884-1955. ಆಂಗ್ಲ ಕಾದಂಬರಿಕಾರ ಮತ್ತು ನಾಟಕಕಾರ.
==ಬಾಲ್ಯ==
ಮ್ಯಾಂಚೆಸ್ಟರ್ನಲ್ಲಿ ಹುಟ್ಟಿದ ಈತ ಅಲ್ಲಿ ಮತ್ತು [[ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ|ಕೇಂಬ್ರಿಜ್ ವಿಶ್ವವಿದ್ಯಾನಿಲಯ]]ಗಳಲ್ಲಿ ತನ್ನ ವ್ಯಾಸಂಗ ಪೂರೈಸಿದ. [[ನ್ಯಾಯಶಾಸ್ತ್ರ]]ವನ್ನು ಓದಿ 1908ರಲ್ಲಿ ಬಾರಿಗೆ ಸೇರಿದನಾದರೂ ಹೆಚ್ಚು ಕಾಲ ಆ ವೃತ್ತಿಯಲ್ಲಿರಲಿಲ್ಲ.
==ನಾಟಕ ರಂಗ==
ವೇಷ ಹಾಕಿಕೊಂಡು ರಂಗಭೂಮಿಗಿಳಿದ. 1909ರಿಂದ ಒಂದು ವರ್ಷ ಪರ್ಯಂತರ ಸ್ಟಾರ್ ಪತ್ರಿಕೆಯ ನಾಟಕ [[ವಿಮರ್ಶೆ|ವಿಮರ್ಶಕ]]ನಾಗಿ ದುಡಿದ. ಅನಂತರ ಜಾನ್ ಡ್ರಿಂಕ್ ವಾಟರ್ ಮತ್ತು ಇನ್ನಿತರ ಸ್ನೇಹಿತರೊಡಗೂಡಿ ಮ್ಯಾಂಚೆಸ್ಟರ್ [[ರೆಪರ್ಟರಿ]] ಥಿಯೇಟರನ್ನು ಸ್ಥಾಪಿಸಿ ಕಾಂಗ್ರೀವ್ನ ''ವೇ ಆಫ್ ದಿ ವಲ್ರ್ಡ್'' ನಾಟಕದಲ್ಲಿ ಸ್ವಯಂ ಅಭಿನಯಿಸತೊಡಗಿದ. ''ಪೀಟರ್ ಹೋಮುಂಕ್ಯುಲಸ್'' (1909) ಈತನ ಮೊದಲ ಕಾದಂಬರಿ. ''ರೌಂಡ್ ದಿ ಕಾರ್ನರ್ (''1913) ಎಂಬ ಕಾದಂಬರಿಯಿಂದ ಈತ ಹೆಚ್ಚಿನ ಖ್ಯಾತಿ ಪಡೆದ. ಈತನ ಕೃತಿಗಳಲ್ಲಿ ರೊಮ್ಯಾನ್ ರೊಲಾನನ ಪ್ರಭಾವವಿದೆ. ರೊಲಾನನ ''ಜೀನ್ ಕ್ರಿಸ್ಟೋಫೆ ''ಎಂಬ ಹತ್ತು ಸಂಪುಟಗಳ [[ಕಾದಂಬರಿ]]ಯನ್ನು ಈತ ಭಾಷಾಂತರಿಸಿದ. ಜೆ.ಎಂ.ಬ್ಯಾರಿಯ ಹೆಂಡತಿ ಮೇರಿ ಆನ್ಸೆಲ್ಳನ್ನು ಈತ (1910) ಮದುವೆಯಾದ.
==ಜೀವನ ಚರಿತ್ರೆ==
ಗಿಲ್ಬರ್ಟ್ ಕ್ಯಾನನ್ ಸ್ಕಾಟಿಷ್ ಮೂಲದ ಹೆನ್ರಿ ಆಂಗಸ್ ಕ್ಯಾನನ್ ಮತ್ತು ವೈಲೆಟ್ ರೈಟ್ ಅವರ ಒಂಬತ್ತು ಮಕ್ಕಳಲ್ಲಿ ಎರಡನೆಯವರಾಗಿದ್ದರು. ಅವರು ಜೂನ್ 25, 1884 ರಂದು ಸಾಲ್ಫೋರ್ಡ್ನ ಬ್ರೌಟನ್ನಲ್ಲಿರುವ ನಂ. 24 ಗ್ರೇಟ್ ಚೀಥಮ್ ಸ್ಟ್ರೀಟ್ ವೆಸ್ಟ್ನಲ್ಲಿ (ಈಗ ಗ್ರೇಟರ್ ಮ್ಯಾಂಚೆಸ್ಟರ್ನ ಉಪನಗರ ) ಜನಿಸಿದರು.
ರಿಂದ ಅವರು ಮ್ಯಾಂಚೆಸ್ಟರ್ನ ಗ್ರಾಮರ್ ಸ್ಕೂಲ್ ಮತ್ತು ನಂತರ [[ಕೇಂಬ್ರಿಜ್|ಕೇಂಬ್ರಿಡ್ಜ್]]ನ ಕಿಂಗ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು . ನಂತರ ಅವರು ಕಾನೂನು ವೃತ್ತಿಜೀವನವನ್ನು ಪ್ರಾರಂಭಿಸಿದರು, ಆದರೆ 1908 ರಲ್ಲಿ ಇದನ್ನು ತ್ಯಜಿಸಿ ಬರವಣಿಗೆಯನ್ನು ಕೈಬಿಟ್ಟರು. ಅವರು " ಪೀಟರ್ ಪ್ಯಾನ್ " ನ ಲೇಖಕ ಜೆ.ಎಂ. ಬ್ಯಾರಿಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು ಮತ್ತು ಲಾರ್ಡ್ ಚೇಂಬರ್ಲೇನ್ ಅವರ ನಾಟಕಗಳ ಸೆನ್ಸಾರ್ಶಿಪ್ ಅನ್ನು ವಿರೋಧಿಸುವಲ್ಲಿ ಅವರೊಂದಿಗೆ ಸಹಕರಿಸಿದರು . ಈ ಅವಧಿಯಲ್ಲಿ ಕ್ಯಾನನ್ನ ಪ್ರೇಮ ಜೀವನವು ಘಟನಾತ್ಮಕವಾಗಿತ್ತು. ಅವರು ಶಿಲ್ಪಿ ಕ್ಯಾಥ್ಲೀನ್ ಬ್ರೂಸ್ರನ್ನು ಪ್ರೀತಿಸುತ್ತಿದ್ದರು , ಆದಾಗ್ಯೂ, ಅವರು ಅವನನ್ನು ತಿರಸ್ಕರಿಸಿದರು ಮತ್ತು ಪರಿಶೋಧಕ ರಾಬರ್ಟ್ ಫಾಲ್ಕನ್ ಸ್ಕಾಟ್ ಅವರನ್ನು ವಿವಾಹವಾದರು . ಅದೇ ಸಮಯದಲ್ಲಿ ಅವರು ಜೇಮ್ಸ್ ಬ್ಯಾರಿಯ , ಮಾಜಿ ನಟಿ, ಅವರು ತಮ್ಮ ಪತಿಯಿಂದ ನಿರ್ಲಕ್ಷಿಸಲ್ಪಟ್ಟಿದ್ದಾರೆಂದು ಭಾವಿಸಿದರು. ಮೇರಿ ಬ್ಯಾರಿಯಿಂದ ವಿಚ್ಛೇದನ ಪಡೆದ ನಂತರ, ಏಪ್ರಿಲ್ 1910 ರಲ್ಲಿ ಇಬ್ಬರೂ ವಿವಾಹವಾದರು .
=== ಅವರ ಸಾಹಿತ್ಯ ಚಟುವಟಿಕೆಯ ಆರಂಭ ===
ಕ್ಯಾನನ್ ಅವರ ಮೊದಲ ಕಾದಂಬರಿ ''ಹೋಮನ್ಕ್ಯುಲಸ್ , ಇದು'' 1909 ರಲ್ಲಿ ಪ್ರಕಟವಾಯಿತು . ಇದರ ನಂತರ ''ಡಿವಿಯಸ್ ವೇಸ್'' ( 1910 ), ''ಲಿಟಲ್ ಬ್ರದರ್'' ( 1912 ) ಮತ್ತು ''ರೌಂಡ್ ದಿ ಕಾರ್ನರ್'' ( 1913 ) ಬಂದವು. ಅವರ ದೀರ್ಘಕಾಲದ ಸ್ನೇಹಿತ ಎಡ್ವರ್ಡ್ ಮಾರ್ಷ್ ಅವರನ್ನು ಮುಖ್ಯವಾದ ಸಾಹಿತ್ಯ ವಲಯಗಳಿಗೆ ಪರಿಚಯಿಸಿದರು. 1912 ರಲ್ಲಿ ಅವರು ಲೇಡಿ ಒಟ್ಟೋಲಿನ್ ಮೊರೆಲ್ ಅವರನ್ನು ಭೇಟಿಯಾದರು ಮತ್ತು ಅವರ ಸಲೂನ್ನಲ್ಲಿ ಅವರು ರಾಜಕಾರಣಿಗಳು, ಬುದ್ಧಿಜೀವಿಗಳು ಮತ್ತು ಕಲಾವಿದರ ವಲಯದೊಂದಿಗೆ ಸಂಪರ್ಕಕ್ಕೆ ಬಂದರು, ಅವರು ಉದಾತ್ತ ಮಹಿಳೆಯ ಸುತ್ತ ಸುತ್ತುತ್ತಾರೆ. ಇತರರಲ್ಲಿ ಅವರು ಆ ಸಂದರ್ಭದಲ್ಲಿ ಬರಹಗಾರ ಡಿ.ಎಚ್. ಲಾರೆನ್ಸ್ , ವರ್ಣಚಿತ್ರಕಾರ ಮಾರ್ಕ್ ಗೆರ್ಟ್ಲರ್ ಮತ್ತು ಕಲಾವಿದರಾದ ಡೋರಾ ಕ್ಯಾರಿಂಗ್ಟನ್ ಮತ್ತು ಡೊರೊಥಿ ಬ್ರೆಟ್ ಅವರನ್ನು ಭೇಟಿಯಾದರು .
ಬಕಿಂಗ್ಹ್ಯಾಮ್ಶೈರ್ನ ಚೋಲ್ಸ್ಬರಿಯಲ್ಲಿರುವ ಅವರ ಸ್ವಂತ ಮನೆ, ಲಾರೆನ್ಸ್ ಮತ್ತು ಅವರ ಪತ್ನಿ ಫ್ರೀಡಾ, ಕ್ಯಾಥರೀನ್ ಮ್ಯಾನ್ಸ್ಫೀಲ್ಡ್ , ಎಡ್ವರ್ಡ್ ಮಾರ್ಷ್ , ಕಾಂಪ್ಟನ್ ಮೆಕೆಂಜಿ , [[ಡಂಕನ್ ಗ್ರಾಂಟ್]] ಮತ್ತು ಜಾನ್ ಮಿಡಲ್ಟನ್ ಮರ್ರಿ ಸೇರಿದಂತೆ ವ್ಯಾಪಕವಾದ [[ಬುದ್ಧಿಜೀವಿ]]ಗಳು ಆಗಾಗ್ಗೆ ಭೇಟಿ ನೀಡಲಾರಂಭಿಸಿದರು . 1916 ರಲ್ಲಿ ಗೆರ್ಟ್ಲರ್ ತನ್ನ ವರ್ಣಚಿತ್ರ ''ಗಿಲ್ಬರ್ಟ್ ಕ್ಯಾನನ್ ಅಟ್ ಹಿಸ್ ಮಿಲ್ನಲ್ಲಿ'' ಕ್ಯಾನನ್ ಮತ್ತು ಗಿರಣಿಯನ್ನು ಚಿತ್ರಿಸಿದ್ದಾರೆ (ಚಿತ್ರ ಈಗ ಆಶ್ಮೋಲಿಯನ್ ಮ್ಯೂಸಿಯಂನಲ್ಲಿದೆ ). ಚಿತ್ರದಲ್ಲಿ ಎಡಭಾಗದಲ್ಲಿ ಕ್ಯಾನನ್ ಮತ್ತು ಅವರ ಪತ್ನಿಯ ಎರಡು ನ್ಯೂಫೌಂಡ್ಲ್ಯಾಂಡ್ ನಾಯಿಗಳು, ಸ್ಯಾಮಿ, ಮತ್ತು ಬಲಭಾಗದಲ್ಲಿ ಲುವಾತ್ ಇದ್ದಾರೆ, ಅವರು ಪೀಟರ್ ಪ್ಯಾನ್ ಕಥೆಯಲ್ಲಿ "ಕಳೆದುಹೋದ ಮಕ್ಕಳ" ದಾದಿ ''ನಾನಾಗೆ'' ಸ್ಫೂರ್ತಿ ನೀಡಿದರು
1914 ರಲ್ಲಿ, ಬರಹಗಾರ [[ಹೆನ್ರಿ ಜೇಮ್ಸ್]] ''ದಿ ಟೈಮ್ಸ್ನಲ್ಲಿ'' ಬರೆದ ಲೇಖನದಲ್ಲಿ, [[ಡಿ. ಹೆಚ್. ಲಾರೆನ್ಸ್]] , [[ಕಾಂಪ್ಟನ್ ಮೆಕೆಂಜಿ]] ಮತ್ತು ಹಗ್ ವಾಲ್ಪೋಲ್ ಜೊತೆಗೆ ಕ್ಯಾನನ್ ಅವರನ್ನು ನಾಲ್ಕು ಪ್ರಮುಖ ಇಂಗ್ಲಿಷ್ ಲೇಖಕರಲ್ಲಿ ಒಬ್ಬರೆಂದು ಪಟ್ಟಿ ಮಾಡಿದ್ದಾರೆ .
=== ಮೊದಲ ಮಹಾಯುದ್ಧ ===
ಗಿಲ್ಬರ್ಟ್ ಕ್ಯಾನನ್ ಯಾವಾಗಲೂ ಕಟ್ಟಾ ಶಾಂತಿಪ್ರಿಯರಾಗಿದ್ದರು ಮತ್ತು [[ಒಂದನೆಯ ಮಹಾಯುದ್ಧ|ಮೊದಲ ಮಹಾಯುದ್ಧದ]] ಸಮಯದಲ್ಲಿ ಅವರು ಆತ್ಮಸಾಕ್ಷಿಯ ವಿರೋಧಿಯಾಗಿದ್ದರು ಮತ್ತು ಬಲವಂತದ ಸೇನಾಪಡೆಯ ವಿರುದ್ಧ ರಾಷ್ಟ್ರೀಯ ಮಂಡಳಿಯಲ್ಲಿಯೂ ತೊಡಗಿಸಿಕೊಂಡಿದ್ದರು.
೧೯೧೬ ರಲ್ಲಿ ಕ್ಯಾನನ್ ಮಾರ್ಕ್ ಗೆರ್ಟ್ಲರ್ ಅವರ ಜೀವನ ಮತ್ತು ವರ್ಣಚಿತ್ರಕಾರ [[ಡೋರಾ ಕ್ಯಾರಿಂಗ್ಟನ್]] ಮತ್ತು ಜಾನ್ ಎಸ್. ಕ್ಯೂರಿ ನಡುವಿನ ಸಂಬಂಧಗಳನ್ನು ಆಧರಿಸಿದ ''ಮೆಂಡೆಲ್: ಎ ಸ್ಟೋರಿ ಆಫ್ ಯೂತ್'' ಎಂಬ ಕಾದಂಬರಿಯನ್ನು ಪ್ರಕಟಿಸಿದರು .
ಅದೇ ವರ್ಷ, ಯುದ್ಧದ ವಿನಾಶಕಾರಿ ಪರಿಣಾಮಗಳಿಂದ ಮತ್ತು ಬಲವಂತದ ಸೈನ್ಯಕ್ಕೆ ಸೇರಿಸಲ್ಪಡುವ ಭಯದಿಂದ, ಕ್ಯಾನನ್ ಮಾನಸಿಕ ಕುಸಿತವನ್ನು ಅನುಭವಿಸಿದರು, ಈ ಅನುಭವವನ್ನು ಅವರು 1920 ರಲ್ಲಿ ಪ್ರಕಟವಾದ ತಮ್ಮ ಪುಸ್ತಕ "'ರಿಲೀಸ್ ಆಫ್ ದಿ ಸೋಲ್" ನಲ್ಲಿ ಸ್ಪಷ್ಟವಾಗಿ ವಿವರಿಸುತ್ತಾರೆ.''
=== ಕೊನೆಯ ಅವಧಿ ===
೧೯೧೮ ರಲ್ಲಿ ಅವರ ವಿವಾಹವು ಕೊನೆಗೊಂಡಿತು , ಬರಹಗಾರರು ಹತ್ತೊಂಬತ್ತು ವರ್ಷದ ಗ್ವೆನ್ ವಿಲ್ಸನ್ ಅವರೊಂದಿಗೆ ಸಂಬಂಧವನ್ನು ಪ್ರಾರಂಭಿಸಿದರು, ಆದಾಗ್ಯೂ, ಅವರು ೧೯೨೦ ರಲ್ಲಿ ಹೆನ್ರಿ ಮಾಂಡ್ ಅವರನ್ನು ವಿವಾಹವಾದರು . ಕ್ಯಾನನ್ ವಿಲ್ಸನ್ ಮತ್ತು ಅವರ ಪತಿಯೊಂದಿಗೆ ವೆಸ್ಟ್ಮಿನಿಸ್ಟರ್ನ ಸ್ಮಿತ್ ಸ್ಕ್ವೇರ್ನಲ್ಲಿರುವ ಅವರ ಮನೆಯಾದ ಮಲ್ಬೆರಿ ಹೌಸ್ಗೆ ಸ್ಥಳಾಂತರಗೊಂಡರು ಮತ್ತು ಮೂವರು ಆ ಸಮಯಕ್ಕೆ ಅಸಾಂಪ್ರದಾಯಿಕವಾದ ''ಕುಟುಂಬವನ್ನು ಪ್ರಾರಂಭಿಸಿದರು.''
ಯುದ್ಧದ ನಂತರ, ಕ್ಯಾನನ್ ತನ್ನನ್ನು ಸಂಪೂರ್ಣವಾಗಿ ಬರವಣಿಗೆ ಮತ್ತು ಅನುವಾದ ಕೆಲಸಕ್ಕೆ ಮೀಸಲಿಟ್ಟರು, ಆದರೆ ಮತ್ತೊಂದು ಮಾನಸಿಕ ಕುಸಿತವು ಗುಣಪಡಿಸಲಾಗದು ಎಂದು ಸಾಬೀತಾಯಿತು. ಈ ಅವಧಿಯಲ್ಲಿ ಅವರು " ''ದಿ ಅನ್ಯಾಟಮಿ ಆಫ್ ಸೊಸೈಟಿ'' " ( 1919 ) ಎಂಬ ಪ್ರಬಂಧವನ್ನು ಪ್ರಕಟಿಸಿದರು, ಇದು ಸಣ್ಣ ಕಥೆಗಳ ಸಂಗ್ರಹವಾದ ''"ಪಿಂಕ್ ರೋಸಸ್'' " ( 1919 ), ನಂತರ ಹಲವಾರು ಕಾದಂಬರಿಗಳನ್ನು ಪ್ರಕಟಿಸಿದರು, ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದವು " ''ದಿ ರಿಲೀಸ್ ಆಫ್ ದಿ ಸೋಲ್"'' ( 1920 ) ಮತ್ತು ''"ಪಗ್ಸ್ ಅಂಡ್ ಪೀಕಾಕ್ಸ್'' " ( 1921 ), ಇದರಲ್ಲಿ ಮೆಲಿಯನ್ ಸ್ಟೋಕ್ಸ್ ಪಾತ್ರವು ತತ್ವಜ್ಞಾನಿ [[ಬರ್ಟ್ರಾಂಡ್ ರಸಲ್|ಬರ್ಟ್ರಾಂಡ್ ರಸೆಲ್]] ಅವರನ್ನು ಆಧರಿಸಿದೆ .
ಈಗ ತೀವ್ರ ಮಾನಸಿಕ ಅಸ್ವಸ್ಥರಾಗಿರುವ ಅವರನ್ನು 1923 ರಲ್ಲಿ ರೋಹ್ಯಾಂಪ್ಟನ್ನ ಪ್ರಿಯರಿ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನಂತರ ವರ್ಜೀನಿಯಾ ವಾಟರ್ ಬಳಿಯ ಹಾಲೋವೇ ಸ್ಯಾನಿಟೋರಿಯಂನಲ್ಲಿ ಇಂಟರ್ನ್ಶಿಪ್ ಮಾಡಲಾಯಿತು, ಅಲ್ಲಿ ಅವರು ತಮ್ಮ ಉಳಿದ ಜೀವನವನ್ನು ಕಳೆದರು.
ಅವರು ಜೂನ್ 30, 1955 ರಂದು ತಮ್ಮ 71 ನೇ ವಯಸ್ಸಿನಲ್ಲಿ [[ಕ್ಯಾನ್ಸರ್]] ನಿಂದ ನಿಧನರಾದರು .
==ಪ್ರಮುಖ ಕೃತಿಗಳು==
ಯಂಗ್ ಅರ್ನೆಸ್ಟ್ (1905), ತ್ರಿ ಪ್ರೆಟಿ ಮೆನ್ (1916), ದಿ ಸ್ಟಕೋ ಹೌಸ್ (1917), ಮಮ್ಮರಿ (1918), ಪಿಂಕ್ ರೋಸಸ್ (1919), ಸೆಂಬಲ್ (1922), ದಿ ಹೌಸ್ ಆಫ್ ಪ್ರಾಫೆಸಿ (1924)-ಇವು ಈತನ ಇತರ ಕಾದಂಬರಿಗಳು.
ಮೈಲ್ಸ್ ಡಿಕ್ಸನ್ (1910), ಜೇಮ್ಸ್ ಅಂಡ್ ಜಾನ್ (1911) ಮೇರೀಸ್ ವೆಡ್ಡಿಂಗ್(1912), ಎವ್ವೆರಿಬಡಿಸ್ ಹಸ್ಬೆಂಡ್ (1917), ದಿ ರಿಲೀಸ್ ಆಫ್ ದಿ ಸೋಲ್ (1920)-ಇವು ಈತನ ಕೆಲವು ನಾಟಕಗಳು.
==ಬಾಹ್ಯ ಸಂಪರ್ಕಗಳು==
* {{Wikisource author-inline|Gilbert Cannan}}
* {{Gutenberg author |id=2603| name=Gilbert Cannan}}
* {{Internet Archive author |sname=Gilbert Cannan}}
* {{Librivox author |id=15172}}
*[http://atom.archives.sfu.ca/index.php/gilbert-cannan-fonds Records of Gilbert Cannan are held by Simon Fraser University's Special Collections and Rare Books]
*[https://www.greatwartheatre.org.uk/db/person/302/ Two plays by Gilbert Cannan on Great War Theatre]
==ಉಲ್ಲೇಖಗಳು==
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಯಾನನ್, ಗಿಲ್ಬರ್ಟ್}}
[[ವರ್ಗ:ಬರಹಗಾರರು]]
[[ವರ್ಗ:ನಾಟಕಕಾರರು]]
[[ವರ್ಗ:ಕಾದಂಬರಿಕಾರರು]]
[[ವರ್ಗ:ಆಂಗ್ಲ ಭಾಷಾ ಸಾಹಿತಿಗಳು]]
o8fp1hwoyqax4afhf4eqrf2m3zfjft8
ಸದಸ್ಯ:Shemmap
2
179188
1374041
2026-05-23T19:57:44Z
Shemmap
99614
Creating User page
1374041
wikitext
text/x-wiki
{{Userbox-level
| level = 5
| id = ml
| info = This user is a native speaker of '''[[Malayalam]]'''.
}}
{{User en-3}}
{{User hi-3}}
{| style="float: right; border: 1px solid #99B3FF; margin: 5px; background: #E0E8FF; width: 238px;"
|-
| style="background: #99B3FF; text-align: center; font-size: 14pt; width: 45px; height: 45px;" | '''kn'''
| style="font-size: 8pt; padding: 4pt; line-height: 1.25em;" | ಈ ಬಳಕೆದಾರರಿಗೆ '''[[ಕನ್ನಡ]]''' ಭಾಷೆಯ ಜ್ಞಾನವಿದೆ.
|}
m23n7eck00uww4xv1xerdam2zljirsa
ಸದಸ್ಯರ ಚರ್ಚೆಪುಟ:HANAMESH45
3
179189
1374042
2026-05-23T20:52:16Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1374042
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=HANAMESH45}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೨:೨೨, ೨೪ ಮೇ ೨೦೨೬ (IST)
h2kwvs2k5deryg6uoeokkk6jlryyy50
ಸದಸ್ಯರ ಚರ್ಚೆಪುಟ:Akshata lingraj gante
3
179190
1374050
2026-05-24T04:37:51Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1374050
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Akshata lingraj gante}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೦:೦೭, ೨೪ ಮೇ ೨೦೨೬ (IST)
ntud1efxrwgt7wi5hsojz27fyob8oow
ಧುರಂಧರ್
0
179191
1374052
2026-05-24T07:00:11Z
Alone 333336
73814
Created by translating the opening section from the page "[[:en:Special:Redirect/revision/1355708518|Dhurandhar]]"
1374052
wikitext
text/x-wiki
{{Infobox film
| name = ಧುರಂಧರ್
| image =
| caption =
| director = ಆದಿತ್ಯ ಧರ್
| writer = ಆದಿತ್ಯ ಧರ್
{{Infobox
| decat=yes
| child=yes
| label1=ಹೆಚ್ಚುವರಿ ಚಿತ್ರಕಥೆ
| data1=ಶಿವಕುಮಾರ್ ವಿ. ಪಣಿಕ್ಕರ್<br />ಓಜಸ್ ಗೌತಮ್
}}
| producer = {{ubl|ಜ್ಯೋತಿ ದೇಶಪಾಂಡೆ|ಆದಿತ್ಯ ಧರ್|ಲೋಕೇಶ್ ಧರ್}}
| starring = {{plainlist|
* [[ರಣ್ವೀರ್ ಸಿಂಗ್]]
* ಅಕ್ಷಯ್ ಖನ್ನಾ
* ಅರ್ಜುನ್ ರಾಂಪಾಲ್
* ಆರ್. ಮಾಧವನ್
* ಸಂಜಯ್ ದತ್
* ಸಾರಾ ಅರ್ಜುನ್
* [[ರಾಕೇಶ್ ಬೇಡಿ]]
* ಗೌರವ್ ಗೆರಾ
* ಡ್ಯಾನಿಶ್ ಪಾಂಡೋರ್
}}
| cinematography = ವಿಕಾಸ್ ನೌಲಖಾ
| editing = ಶಿವಕುಮಾರ್ ವಿ. ಪಣಿಕ್ಕರ್
| music = ಶಾಶ್ವತ್ ಸಚ್ದೇವ್
| studio = {{ubl|ಜಿಯೋ ಸ್ಟುಡಿಯೋಸ್|ಬಿ62 ಸ್ಟುಡಿಯೋಸ್}}
| distributor = ಜಿಯೋ ಸ್ಟುಡಿಯೋಸ್<br/>ಪಿವಿಆರ್ ಐನೊಕ್ಸ್ ಪಿಕ್ಚರ್ಸ್
| released = {{Film date|2025|12|5|df=y}}
| runtime = 214 ನಿಮಿಷಗಳು<ref name="CBFC" />
| country = ಭಾರತ
| language = ಹಿಂದಿ
| budget =
| gross =
}}
<references />
'''''ಧುರಂಧರ್''''' {{Efn|{{Translation|Stalwart}}}} ೨೦೨೫ ರ ಭಾರತೀಯ [[ಹಿಂದಿ ಭಾಷೆ|ಹಿಂದಿ]] ಭಾಷೆಯ ಸ್ಪೈ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಆದಿತ್ಯ ಧರ್ ಬರೆದು ನಿರ್ದೇಶಿಸಿದ್ದಾರೆ. ಇದನ್ನು ಜಿಯೋ ಸ್ಟುಡಿಯೋಸ್ ಮತ್ತು ಬಿ62 ಸ್ಟುಡಿಯೋಸ್ ಅಡಿಯಲ್ಲಿ ಜ್ಯೋತಿ ದೇಶಪಾಂಡೆ, ಆದಿತ್ಯ ಧಾರ್ ಮತ್ತು ಲೋಕೇಶ್ ಧಾರ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ [[ರಣ್ವೀರ್ ಸಿಂಗ್|ರಣವೀರ್ ಸಿಂಗ್]], ಅಕ್ಷಯ್ ಖನ್ನಾ, ಸಂಜಯ್ ದತ್, ಅರ್ಜುನ್ ರಾಂಪಾಲ್, ಆರ್. ಮಾಧವನ್, ಸಾರಾ ಅರ್ಜುನ್, [[ರಾಕೇಶ್ ಬೇಡಿ]], ಗೌರವ್ ಗೇರಾ ಮತ್ತು ಡ್ಯಾನಿಶ್ ಪಾಂಡೋರ್ ಸೇರಿದಂತೆ ಹಲವಾರು ಪೋಷಕ ನಟರನ್ನು ಒಳಗೊಂಡಿದೆ. <ref>{{Cite web |last=Ray |first=Sanjana |date=19 November 2025 |title=Dhurandhar release date, cast, characters, true story and everything else you need to know |url=https://www.gqindia.com/content/dhurandhar-release-date-cast-characters-true-story-and-everything-else-you-need-to-know |url-status=live |archive-url=https://web.archive.org/web/20251130052925/https://www.gqindia.com/content/dhurandhar-release-date-cast-characters-true-story-and-everything-else-you-need-to-know |archive-date=30 November 2025 |access-date=29 November 2025 |website=GQ India |language=en-IN}}<cite class="citation web cs1" data-ve-ignore="" id="CITEREFRay2025">Ray, Sanjana (19 November 2025). [https://www.gqindia.com/content/dhurandhar-release-date-cast-characters-true-story-and-everything-else-you-need-to-know "Dhurandhar release date, cast, characters, true story and everything else you need to know"]. ''GQ India''. [https://web.archive.org/web/20251130052925/https://www.gqindia.com/content/dhurandhar-release-date-cast-characters-true-story-and-everything-else-you-need-to-know Archived] from the original on 30 November 2025<span class="reference-accessdate">. Retrieved <span class="nowrap">29 November</span> 2025</span>.</cite></ref> <ref name="Britannica">{{ಉಲ್ಲೇಖ ಸುದ್ದಿ |last=Roy |first=Gitanjali |title=Why Is Bollywood Film Dhurandhar Controversial? {{!}} Banned in Gulf, RAW, Mumbai Terror Attacks of 2008, Bollywood, Ranveer Singh, Plot, & Facts {{!}} Britannica |url=https://www.britannica.com/topic/Why-Is-Dhurandhar-Controversial |url-status=live |archive-url=https://web.archive.org/web/20260101232704/https://www.britannica.com/topic/Why-Is-Dhurandhar-Controversial |archive-date=1 January 2026 |access-date=13 January 2026 |work=Encyclopedia Britannica |language=en}}<cite class="citation news cs1" data-ve-ignore="" id="CITEREFRoy">Roy, Gitanjali. [https://www.britannica.com/topic/Why-Is-Dhurandhar-Controversial "Why Is Bollywood Film Dhurandhar Controversial? | Banned in Gulf, RAW, Mumbai Terror Attacks of 2008, Bollywood, Ranveer Singh, Plot, & Facts | Britannica"]. ''Encyclopedia Britannica''. [https://web.archive.org/web/20260101232704/https://www.britannica.com/topic/Why-Is-Dhurandhar-Controversial Archived] from the original on 1 January 2026<span class="reference-accessdate">. Retrieved <span class="nowrap">13 January</span> 2026</span>.</cite></ref> ದ್ವಂದ್ವಶಾಸ್ತ್ರದ ಮೊದಲ ಕಂತಾಗಿದ್ದು, ಇದು ಹೆಚ್ಚಿನ ಅಪಾಯದ ರಹಸ್ಯ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಮೇಲೆ ಕೇಂದ್ರೀಕೃತವಾಗಿದೆ. <ref name="Britannica" /> ಭಾರತವನ್ನು ಗುರಿಯಾಗಿಸಿಕೊಂಡು ರಚಿಸಲಾದ ಭಯೋತ್ಪಾದಕ ಜಾಲವನ್ನು ಕೆಡವಲು ಪ್ರಯತ್ನಿಸುತ್ತಾ, [[ಕರಾಚಿ|ಕರಾಚಿಯ]] ಕ್ರಿಮಿನಲ್ ಸಿಂಡಿಕೇಟ್ಗಳು ಮತ್ತು ಪಾಕಿಸ್ತಾನದಲ್ಲಿನ ರಾಜಕೀಯ ಶಕ್ತಿ ರಚನೆಗಳಿಗೆ ನುಸುಳುವ ಒಬ್ಬ ಗುಪ್ತಚರ ಅಧಿಕಾರಿಯನ್ನು ಈ ಚಿತ್ರ ಅನುಸರಿಸುತ್ತದೆ.
ಈ ಚಿತ್ರದ ಕಥಾಹಂದರವು [[ದಕ್ಷಿಣ ಏಷ್ಯಾ|ದಕ್ಷಿಣ ಏಷ್ಯಾದಲ್ಲಿನ]] ಅನೇಕ ನೈಜ-ಜೀವನದ ಭೌಗೋಳಿಕ ರಾಜಕೀಯ ಘಟನೆಗಳು ಮತ್ತು ಸಂಘರ್ಷಗಳಿಂದ ಸ್ಫೂರ್ತಿ ಪಡೆದಿದೆ, ಇದರಲ್ಲಿ 1999 ರ ಐಸಿ -814 ಅಪಹರಣ, [[ಭಾರತೀಯ ಸಂಸತ್ ದಾಳಿ- ೨೦೦೧|2001 ರ ಭಾರತೀಯ ಸಂಸತ್ತಿನ ದಾಳಿ]], [[2008ರ ಮುಂಬೈ ದಾಳಿ|2008 ರ ಮುಂಬೈ ದಾಳಿಗಳು]] ಮತ್ತು ಪಾಕಿಸ್ತಾನದ ಆಪರೇಷನ್ ಲಿಯಾರಿಗೆ ಸಂಬಂಧಿಸಿದ ಬೆಳವಣಿಗೆಗಳು ಸೇರಿವೆ. <ref>{{ಉಲ್ಲೇಖ ಸುದ್ದಿ |date=20 November 2025 |title=Inside Operation Lyari, Pakistan's crackdown on gangs, which inspired Ranveer Singh's 'Dhurandhar' |url=https://www.firstpost.com/explainers/dhurandhar-movie-operation-lyari-pakistan-crackdown-gangs-13952441.html |url-status=live |archive-url=https://web.archive.org/web/20251126055043/https://www.firstpost.com/explainers/dhurandhar-movie-operation-lyari-pakistan-crackdown-gangs-13952441.html |archive-date=26 November 2025 |access-date=29 November 2025 |work=[[Firstpost]]}}<cite class="citation news cs1" data-ve-ignore="">[https://www.firstpost.com/explainers/dhurandhar-movie-operation-lyari-pakistan-crackdown-gangs-13952441.html "Inside Operation Lyari, Pakistan's crackdown on gangs, which inspired Ranveer Singh's 'Dhurandhar'"]. ''[[Firstpost]]''. 20 November 2025. [https://web.archive.org/web/20251126055043/https://www.firstpost.com/explainers/dhurandhar-movie-operation-lyari-pakistan-crackdown-gangs-13952441.html Archived] from the original on 26 November 2025<span class="reference-accessdate">. Retrieved <span class="nowrap">29 November</span> 2025</span>.</cite></ref> <ref name="NDTV story">{{Cite web |date=9 December 2025 |title=The Dhurandhar Story: How a tip-off about Kandahar hijacker became a Ranveer Singh blockbuster |url=https://www.ndtv.com/entertainment/the-dhurandhar-story-how-a-tip-off-about-kandahar-hijacker-became-a-ranveer-singh-blockbuster-9776603/ |url-status=live |archive-url=https://web.archive.org/web/20260105063152/https://www.ndtv.com/entertainment/the-dhurandhar-story-how-a-tip-off-about-kandahar-hijacker-became-a-ranveer-singh-blockbuster-9776603 |archive-date=5 January 2026 |access-date=27 December 2025 |website=NDTV}}<cite class="citation web cs1" data-ve-ignore="">[https://www.ndtv.com/entertainment/the-dhurandhar-story-how-a-tip-off-about-kandahar-hijacker-became-a-ranveer-singh-blockbuster-9776603/ "The Dhurandhar Story: How a tip-off about Kandahar hijacker became a Ranveer Singh blockbuster"]. ''NDTV''. 9 December 2025. [https://web.archive.org/web/20260105063152/https://www.ndtv.com/entertainment/the-dhurandhar-story-how-a-tip-off-about-kandahar-hijacker-became-a-ranveer-singh-blockbuster-9776603 Archived] from the original on 5 January 2026<span class="reference-accessdate">. Retrieved <span class="nowrap">27 December</span> 2025</span>.</cite></ref> ''ಧುರಂಧರ್'' ಚಿತ್ರದ ಪ್ರಧಾನ ಛಾಯಾಗ್ರಹಣವು ಜುಲೈ 2024 ರಿಂದ ಅಕ್ಟೋಬರ್ 2025 ರವರೆಗೆ ಭಾರತ ಮತ್ತು ವಿದೇಶಗಳಲ್ಲಿ [[ಪಂಜಾಬ್]], [[ಮಹಾರಾಷ್ಟ್ರ]], [[ಚಂಡೀಗಡ|ಚಂಡೀಗಢ]], [[ಲಡಾಖ್]] ಮತ್ತು [[ಹಿಮಾಚಲ ಪ್ರದೇಶ]] ಹಾಗೂ ಥೈಲ್ಯಾಂಡ್ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಅನೇಕ ಸ್ಥಳಗಳಲ್ಲಿ ನಡೆಯಿತು. ಈ ಚಿತ್ರಕ್ಕೆ ಶಾಶ್ವತ್ ಸಚ್ದೇವ್ ಸಂಗೀತ ಸಂಯೋಜಿಸಿದ್ದಾರೆ, ವಿಕಾಶ್ ನೌಲಖಾ ಛಾಯಾಗ್ರಹಣ ಮತ್ತು ಶಿವಕುಮಾರ್ ವಿ. ಪಣಿಕರ್ ಸಂಕಲನ ಮಾಡಿದ್ದಾರೆ. 214 ನಿಮಿಷಗಳ ರನ್ಟೈಮ್ ಹೊಂದಿರುವ ''ಧುರಂಧರ್'', ಇದುವರೆಗೆ ನಿರ್ಮಿಸಲಾದ ಅತ್ಯಂತ ಉದ್ದವಾದ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿದೆ. <ref>{{Cite web |date=3 December 2025 |title=Ranveer Singh's 'Dhurandhar' becomes the LONGEST Hindi film in 17 years since 'Jodha Akbar', with a runtime of 214 minutes, joins the list of movies like 'LOC Kargil', 'Lagaan' |url=https://timesofindia.indiatimes.com/entertainment/hindi/bollywood/news/dhurandhar-becomes-the-longest-hindi-film-in-17-years-since-jodha-akbar-with-a-runtime-of-214-minutes-joins-the-list-of-movies-like-loc-kargil-lagaan/articleshow/125727722.cms |url-status=live |archive-url=https://web.archive.org/web/20260103022349/https://timesofindia.indiatimes.com/entertainment/hindi/bollywood/news/dhurandhar-becomes-the-longest-hindi-film-in-17-years-since-jodha-akbar-with-a-runtime-of-214-minutes-joins-the-list-of-movies-like-loc-kargil-lagaan/articleshow/125727722.cms |archive-date=3 January 2026 |access-date=24 December 2025 |website=The Times of India |via=The Economic Times – The Times of India}}<cite class="citation web cs1" data-ve-ignore="">[https://timesofindia.indiatimes.com/entertainment/hindi/bollywood/news/dhurandhar-becomes-the-longest-hindi-film-in-17-years-since-jodha-akbar-with-a-runtime-of-214-minutes-joins-the-list-of-movies-like-loc-kargil-lagaan/articleshow/125727722.cms "Ranveer Singh's 'Dhurandhar' becomes the LONGEST Hindi film in 17 years since 'Jodha Akbar', with a runtime of 214 minutes, joins the list of movies like 'LOC Kargil', 'Lagaan'"]. ''The Times of India''. 3 December 2025. [https://web.archive.org/web/20260103022349/https://timesofindia.indiatimes.com/entertainment/hindi/bollywood/news/dhurandhar-becomes-the-longest-hindi-film-in-17-years-since-jodha-akbar-with-a-runtime-of-214-minutes-joins-the-list-of-movies-like-loc-kargil-lagaan/articleshow/125727722.cms Archived] from the original on 3 January 2026<span class="reference-accessdate">. Retrieved <span class="nowrap">24 December</span> 2025</span> – via The Economic Times – The Times of India.</cite></ref>
''ಧುರಂಧರ್ ಚಿತ್ರವು'' ಡಿಸೆಂಬರ್ 5, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ಮತ್ತು ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆಯಿತು, ಅದರ ಪಾತ್ರವರ್ಗದ ಅಭಿನಯ, ನಿರ್ದೇಶನ, ಛಾಯಾಗ್ರಹಣ, ಸಾಹಸ ಸನ್ನಿವೇಶಗಳು, ಸಂಗೀತ ಸಂಗೀತ ಮತ್ತು ನಿರ್ಮಾಣ ವಿನ್ಯಾಸಕ್ಕಾಗಿ ಪ್ರಶಂಸೆಯೊಂದಿಗೆ, ಅದರ ವಿಸ್ತೃತ ರನ್ಟೈಮ್ ಮತ್ತು ವೇಗದ ಕಡೆಗೆ ಟೀಕೆಗಳನ್ನು ನಿರ್ದೇಶಿಸಲಾಯಿತು. ಈ ಚಿತ್ರವು ಕಾಲ್ಪನಿಕ ಅಂಶಗಳನ್ನು ನೈಜ ಐತಿಹಾಸಿಕ ಘಟನೆಗಳೊಂದಿಗೆ ಬೆರೆಸಿದ್ದಕ್ಕಾಗಿ ವಿವಾದವನ್ನು ಹುಟ್ಟುಹಾಕಿತು, ಕೆಲವು ವಿಮರ್ಶಕರು ಇದನ್ನು ಪ್ರಚಾರ ಎಂದು ಬಣ್ಣಿಸಿದ್ದಾರೆ. <ref name="Hindu government-embedded">{{ಉಲ್ಲೇಖ ಸುದ್ದಿ |last=Mannathukkaren |first=Nissim |date=19 December 2025 |title=How 'Dhurandhar' is a prime example of government-embedded filmmaking |url=https://www.thehindu.com/entertainment/movies/how-dhurandhar-is-a-prime-example-of-government-embedded-filmmaking/article70411374.ece |url-status=live |archive-url=https://web.archive.org/web/20251228040233/https://www.thehindu.com/entertainment/movies/how-dhurandhar-is-a-prime-example-of-government-embedded-filmmaking/article70411374.ece |archive-date=28 December 2025 |access-date=9 January 2026 |work=The Hindu |language=en-IN |issn=}}<cite class="citation news cs1" data-ve-ignore="" id="CITEREFMannathukkaren2025">Mannathukkaren, Nissim (19 December 2025). [https://www.thehindu.com/entertainment/movies/how-dhurandhar-is-a-prime-example-of-government-embedded-filmmaking/article70411374.ece "How 'Dhurandhar' is a prime example of government-embedded filmmaking"]. ''The Hindu''. [https://web.archive.org/web/20251228040233/https://www.thehindu.com/entertainment/movies/how-dhurandhar-is-a-prime-example-of-government-embedded-filmmaking/article70411374.ece Archived] from the original on 28 December 2025<span class="reference-accessdate">. Retrieved <span class="nowrap">9 January</span> 2026</span>.</cite></ref> <ref name="Wire troll">{{Cite web |last=Mukherjee |first=Tatsam |date=6 December 2025 |title='Dhurandhar': Aditya Dhar's Spy Saga Is as Subtle as a Troll |url=https://thewire.in/film/dhurandhar-aditya-dhars-spy-saga-is-as-subtle-as-a-troll |url-status=live |archive-url=https://web.archive.org/web/20251209081448/https://thewire.in/film/dhurandhar-aditya-dhars-spy-saga-is-as-subtle-as-a-troll |archive-date=9 December 2025 |access-date=13 January 2026 |website=The Wire |language=en |quote=And that's the thing about Dhar's cinema – it doesn't want to tell a story, it wants to recruit.}}<cite class="citation web cs1" data-ve-ignore="" id="CITEREFMukherjee2025">Mukherjee, Tatsam (6 December 2025). [https://thewire.in/film/dhurandhar-aditya-dhars-spy-saga-is-as-subtle-as-a-troll "'Dhurandhar': Aditya Dhar's Spy Saga Is as Subtle as a Troll"]. ''The Wire''. [https://web.archive.org/web/20251209081448/https://thewire.in/film/dhurandhar-aditya-dhars-spy-saga-is-as-subtle-as-a-troll Archived] from the original on 9 December 2025<span class="reference-accessdate">. Retrieved <span class="nowrap">13 January</span> 2026</span>. <q>And that's the thing about Dhar's cinema – it doesn't want to tell a story, it wants to recruit.</q></cite></ref> <ref name="IE bigoted">{{ಉಲ್ಲೇಖ ಸುದ್ದಿ |date=12 December 2025 |title=Dhurandhar pushes a bigoted vision, gaslighting the audience into accepting it as entertainment |url=https://indianexpress.com/article/entertainment/bollywood/dhurandhar-pushes-a-bigoted-vision-gaslighting-audience-into-accepting-it-as-entertainment-10406515/ |url-status=live |archive-url=https://web.archive.org/web/20251231164752/https://indianexpress.com/article/entertainment/bollywood/dhurandhar-pushes-a-bigoted-vision-gaslighting-audience-into-accepting-it-as-entertainment-10406515/ |archive-date=31 December 2025 |access-date=27 December 2025 |work=[[The Indian Express]]}}<cite class="citation news cs1" data-ve-ignore="">[https://indianexpress.com/article/entertainment/bollywood/dhurandhar-pushes-a-bigoted-vision-gaslighting-audience-into-accepting-it-as-entertainment-10406515/ "Dhurandhar pushes a bigoted vision, gaslighting the audience into accepting it as entertainment"]. ''[[ಇಂಡಿಯನ್ ಎಕ್ಸ್ಪ್ರೆಸ್|The Indian Express]]''. 12 December 2025. [https://web.archive.org/web/20251231164752/https://indianexpress.com/article/entertainment/bollywood/dhurandhar-pushes-a-bigoted-vision-gaslighting-audience-into-accepting-it-as-entertainment-10406515/ Archived] from the original on 31 December 2025<span class="reference-accessdate">. Retrieved <span class="nowrap">27 December</span> 2025</span>.</cite></ref> ವಾಣಿಜ್ಯಿಕವಾಗಿ, ಈ ಚಿತ್ರವು ಗಮನಾರ್ಹ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಗಳಿಸಿತು, ಬಿಡುಗಡೆಯಾದ ಮೂರು ವಾರಗಳಲ್ಲಿ ವಿಶ್ವಾದ್ಯಂತ {{ಭಾರತೀಯ ರೂಪಾಯಿ}} 1,000 ಕೋಟಿಗೂ ಹೆಚ್ಚು ಗಳಿಸಿತು, [[ಅತಿ ಹೆಚ್ಚು ಹಣ ಗಳಿಸಿದ ಭಾರತೀಯ ಚಲನಚಿತ್ರಗಳ ಪಟ್ಟಿ|ನಾಲ್ಕನೇ ಅತಿ ಹೆಚ್ಚು ಗಳಿಕೆಯ ಭಾರತೀಯ ಚಿತ್ರ]], ಅತಿ ಹೆಚ್ಚು ಗಳಿಕೆಯ A- ರೇಟಿಂಗ್ ಪಡೆದ ಭಾರತೀಯ ಚಿತ್ರ ಮತ್ತು ಬಿಡುಗಡೆಯ ಸಮಯದಲ್ಲಿ ವಿಶ್ವದಾದ್ಯಂತ ಎರಡನೇ ಅತಿ ಹೆಚ್ಚು ಗಳಿಕೆಯ ಹಿಂದಿ ಚಿತ್ರ ಸೇರಿದಂತೆ ಹಲವಾರು ದಾಖಲೆಗಳನ್ನು ಮುರಿಯಿತು. <ref>{{Citation |last=Ramachandran |first=Naman |title=Ranveer Singh's 'Dhurandhar' Propels India Box Office to Record $1.48 Billion in 2025 |date=15 January 2026 |work=Variety |url=https://variety.com/2026/film/box-office/ranveer-singh-dhurandhar-india-box-office-2025-1236631963/ |access-date=18 January 2026 |archive-url=https://web.archive.org/web/20260116120000/https://variety.com/2026/film/box-office/ranveer-singh-dhurandhar-india-box-office-2025-1236631963/ |archive-date=16 January 2026 |url-status=live}}<cite class="citation cs2" data-ve-ignore="" id="CITEREFRamachandran2026">Ramachandran, Naman (15 January 2026), [https://variety.com/2026/film/box-office/ranveer-singh-dhurandhar-india-box-office-2025-1236631963/ "Ranveer Singh's 'Dhurandhar' Propels India Box Office to Record $1.48 Billion in 2025"], ''Variety'', [https://web.archive.org/web/20260116120000/https://variety.com/2026/film/box-office/ranveer-singh-dhurandhar-india-box-office-2025-1236631963/ archived] from the original on 16 January 2026<span class="reference-accessdate">, retrieved <span class="nowrap">18 January</span> 2026</span></cite></ref>
ಹಲವಾರು ಗಲ್ಫ್ ಸಹಕಾರ ಮಂಡಳಿಯ ದೇಶಗಳಲ್ಲಿ ಈ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದನ್ನು ನಿಷೇಧಿಸಲಾಯಿತು. <ref name="Britannica">{{ಉಲ್ಲೇಖ ಸುದ್ದಿ |last=Roy |first=Gitanjali |title=Why Is Bollywood Film Dhurandhar Controversial? {{!}} Banned in Gulf, RAW, Mumbai Terror Attacks of 2008, Bollywood, Ranveer Singh, Plot, & Facts {{!}} Britannica |url=https://www.britannica.com/topic/Why-Is-Dhurandhar-Controversial |url-status=live |archive-url=https://web.archive.org/web/20260101232704/https://www.britannica.com/topic/Why-Is-Dhurandhar-Controversial |archive-date=1 January 2026 |access-date=13 January 2026 |work=Encyclopedia Britannica |language=en}}<cite class="citation news cs1" data-ve-ignore="" id="CITEREFRoy">Roy, Gitanjali. [https://www.britannica.com/topic/Why-Is-Dhurandhar-Controversial "Why Is Bollywood Film Dhurandhar Controversial? | Banned in Gulf, RAW, Mumbai Terror Attacks of 2008, Bollywood, Ranveer Singh, Plot, & Facts | Britannica"]. ''Encyclopedia Britannica''. [https://web.archive.org/web/20260101232704/https://www.britannica.com/topic/Why-Is-Dhurandhar-Controversial Archived] from the original on 1 January 2026<span class="reference-accessdate">. Retrieved <span class="nowrap">13 January</span> 2026</span>.</cite></ref> <ref name="IT GCC">{{Cite web |date=12 December 2025 |title=Six Gulf nations ban Ranveer Singh's Dhurandhar over anti-Pakistan theme: Report |url=https://www.indiatoday.in/entertainment/story/dhurandhar-banned-gulf-countries-anti-pakistan-theme-glbs-2834759-2025-12-12 |url-status=live |archive-url=https://web.archive.org/web/20260101232707/https://www.indiatoday.in/entertainment/story/dhurandhar-banned-gulf-countries-anti-pakistan-theme-glbs-2834759-2025-12-12 |archive-date=1 January 2026 |access-date=25 December 2025 |website=India Today |language=en}}<cite class="citation web cs1" data-ve-ignore="">[https://www.indiatoday.in/entertainment/story/dhurandhar-banned-gulf-countries-anti-pakistan-theme-glbs-2834759-2025-12-12 "Six Gulf nations ban Ranveer Singh's Dhurandhar over anti-Pakistan theme: Report"]. ''India Today''. 12 December 2025. [https://web.archive.org/web/20260101232707/https://www.indiatoday.in/entertainment/story/dhurandhar-banned-gulf-countries-anti-pakistan-theme-glbs-2834759-2025-12-12 Archived] from the original on 1 January 2026<span class="reference-accessdate">. Retrieved <span class="nowrap">25 December</span> 2025</span>.</cite></ref> 2019 ರಿಂದ ಪಾಕಿಸ್ತಾನದಲ್ಲಿ ಭಾರತೀಯ ಚಲನಚಿತ್ರಗಳ ಮೇಲೆ ಅಧಿಕೃತ ನಿಷೇಧವಿದ್ದರೂ, ದೇಶದ ಪೈರಸಿ ಸೈಟ್ಗಳ ಮೂಲಕ ''ಧುರಂಧರ್ ಅನ್ನು'' 20 ಲಕ್ಷ ಬಾರಿ ಡೌನ್ಲೋಡ್ ಮಾಡಲಾಗಿದೆ ಎಂದು ವರದಿಯಾಗಿದೆ. <ref name="News18 banned">{{Cite web |last=Gupta |first=Manoj |date=17 December 2025 |title=Banned Dhurandhar Dominates Pakistan's Digital Space, Rattles Establishment: Exclusive |url=https://www.news18.com/movies/banned-dhurandhar-dominates-pakistans-digital-space-rattles-establishment-exclusive-9776380.html |url-status=live |archive-url=https://web.archive.org/web/20251217122213/https://www.news18.com/movies/banned-dhurandhar-dominates-pakistans-digital-space-rattles-establishment-exclusive-9776380.html |archive-date=17 December 2025 |access-date=17 December 2025 |website=News18}}</ref> <ref name="Dawn bans">{{Cite web |last=Ali |first=Kalbe |date=9 August 2019 |title=Pakistan bans all cultural exchanges with India |url=https://www.dawn.com/news/1498886 |url-status=live |archive-url=https://web.archive.org/web/20250720030336/https://www.dawn.com/news/1498886 |archive-date=20 July 2025 |access-date=26 December 2025 |website=Dawn |language=en}}</ref> ಇದರ ನೇರ ಉತ್ತರಭಾಗ, ''ಧುರಂಧರ್: ದಿ ರಿವೆಂಜ್'', ಮಾರ್ಚ್ 19, 2026 ರಂದು ಬಿಡುಗಡೆಯಾಯಿತು. <ref>{{Cite web |date=5 December 2025 |title=Dhurandhar hits theatres: Second part of Ranveer's film to release on this date |url=https://www.indiatoday.in/movies/bollywood/story/dhurandhar-part-two-film-release-date-ranveer-singh-aditya-dhar-sanjay-dutt-arjun-rampal-akshaye-khanna-r-madhavan-rakesh-bedi-2831185-2025-12-05 |url-status=live |archive-url=https://web.archive.org/web/20251212080202/https://www.indiatoday.in/movies/bollywood/story/dhurandhar-part-two-film-release-date-ranveer-singh-aditya-dhar-sanjay-dutt-arjun-rampal-akshaye-khanna-r-madhavan-rakesh-bedi-2831185-2025-12-05 |archive-date=12 December 2025 |access-date=5 December 2025 |website=India Today}}<cite class="citation web cs1" data-ve-ignore="">[https://www.indiatoday.in/movies/bollywood/story/dhurandhar-part-two-film-release-date-ranveer-singh-aditya-dhar-sanjay-dutt-arjun-rampal-akshaye-khanna-r-madhavan-rakesh-bedi-2831185-2025-12-05 "Dhurandhar hits theatres: Second part of Ranveer's film to release on this date"]. ''India Today''. 5 December 2025. [https://web.archive.org/web/20251212080202/https://www.indiatoday.in/movies/bollywood/story/dhurandhar-part-two-film-release-date-ranveer-singh-aditya-dhar-sanjay-dutt-arjun-rampal-akshaye-khanna-r-madhavan-rakesh-bedi-2831185-2025-12-05 Archived] from the original on 12 December 2025<span class="reference-accessdate">. Retrieved <span class="nowrap">5 December</span> 2025</span>.</cite></ref>
1hh6nrj1npndkng9z5hwnhmt81383km
1374053
1374052
2026-05-24T07:01:32Z
Alone 333336
73814
1374053
wikitext
text/x-wiki
{{Infobox film
| name = ಧುರಂಧರ್
| image =
| caption =
| director = ಆದಿತ್ಯ ಧರ್
| writer = ಆದಿತ್ಯ ಧರ್
{{Infobox
| decat=yes
| child=yes
| label1=ಹೆಚ್ಚುವರಿ ಚಿತ್ರಕಥೆ
| data1=ಶಿವಕುಮಾರ್ ವಿ. ಪಣಿಕ್ಕರ್<br />ಓಜಸ್ ಗೌತಮ್
}}
| producer = {{ubl|ಜ್ಯೋತಿ ದೇಶಪಾಂಡೆ|ಆದಿತ್ಯ ಧರ್|ಲೋಕೇಶ್ ಧರ್}}
| starring = {{plainlist|
* [[ರಣ್ವೀರ್ ಸಿಂಗ್]]
* ಅಕ್ಷಯ್ ಖನ್ನಾ
* ಅರ್ಜುನ್ ರಾಂಪಾಲ್
* ಆರ್. ಮಾಧವನ್
* ಸಂಜಯ್ ದತ್
* ಸಾರಾ ಅರ್ಜುನ್
* [[ರಾಕೇಶ್ ಬೇಡಿ]]
* ಗೌರವ್ ಗೆರಾ
* ಡ್ಯಾನಿಶ್ ಪಾಂಡೋರ್
}}
| cinematography = ವಿಕಾಸ್ ನೌಲಖಾ
| editing = ಶಿವಕುಮಾರ್ ವಿ. ಪಣಿಕ್ಕರ್
| music = ಶಾಶ್ವತ್ ಸಚ್ದೇವ್
| studio = {{ubl|ಜಿಯೋ ಸ್ಟುಡಿಯೋಸ್|ಬಿ62 ಸ್ಟುಡಿಯೋಸ್}}
| distributor = ಜಿಯೋ ಸ್ಟುಡಿಯೋಸ್<br/>ಪಿವಿಆರ್ ಐನೊಕ್ಸ್ ಪಿಕ್ಚರ್ಸ್
| released = {{Film date|2025|12|5|df=y}}
| runtime = 214 ನಿಮಿಷಗಳು<ref name="CBFC" />
| country = ಭಾರತ
| language = ಹಿಂದಿ
| budget =
| gross =
}}
'''''ಧುರಂಧರ್''''' {{Efn|{{Translation|Stalwart}}}} ೨೦೨೫ ರ ಭಾರತೀಯ [[ಹಿಂದಿ ಭಾಷೆ|ಹಿಂದಿ]] ಭಾಷೆಯ ಸ್ಪೈ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಆದಿತ್ಯ ಧರ್ ಬರೆದು ನಿರ್ದೇಶಿಸಿದ್ದಾರೆ. ಇದನ್ನು ಜಿಯೋ ಸ್ಟುಡಿಯೋಸ್ ಮತ್ತು ಬಿ62 ಸ್ಟುಡಿಯೋಸ್ ಅಡಿಯಲ್ಲಿ ಜ್ಯೋತಿ ದೇಶಪಾಂಡೆ, ಆದಿತ್ಯ ಧಾರ್ ಮತ್ತು ಲೋಕೇಶ್ ಧಾರ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ [[ರಣ್ವೀರ್ ಸಿಂಗ್|ರಣವೀರ್ ಸಿಂಗ್]], ಅಕ್ಷಯ್ ಖನ್ನಾ, ಸಂಜಯ್ ದತ್, ಅರ್ಜುನ್ ರಾಂಪಾಲ್, ಆರ್. ಮಾಧವನ್, ಸಾರಾ ಅರ್ಜುನ್, [[ರಾಕೇಶ್ ಬೇಡಿ]], ಗೌರವ್ ಗೇರಾ ಮತ್ತು ಡ್ಯಾನಿಶ್ ಪಾಂಡೋರ್ ಸೇರಿದಂತೆ ಹಲವಾರು ಪೋಷಕ ನಟರನ್ನು ಒಳಗೊಂಡಿದೆ. <ref>{{Cite web |last=Ray |first=Sanjana |date=19 November 2025 |title=Dhurandhar release date, cast, characters, true story and everything else you need to know |url=https://www.gqindia.com/content/dhurandhar-release-date-cast-characters-true-story-and-everything-else-you-need-to-know |url-status=live |archive-url=https://web.archive.org/web/20251130052925/https://www.gqindia.com/content/dhurandhar-release-date-cast-characters-true-story-and-everything-else-you-need-to-know |archive-date=30 November 2025 |access-date=29 November 2025 |website=GQ India |language=en-IN}}</ref> <ref name="Britannica">{{ಉಲ್ಲೇಖ ಸುದ್ದಿ |last=Roy |first=Gitanjali |title=Why Is Bollywood Film Dhurandhar Controversial? {{!}} Banned in Gulf, RAW, Mumbai Terror Attacks of 2008, Bollywood, Ranveer Singh, Plot, & Facts {{!}} Britannica |url=https://www.britannica.com/topic/Why-Is-Dhurandhar-Controversial |url-status=live |archive-url=https://web.archive.org/web/20260101232704/https://www.britannica.com/topic/Why-Is-Dhurandhar-Controversial |archive-date=1 January 2026 |access-date=13 January 2026 |work=Encyclopedia Britannica |language=en}}</ref> ದ್ವಂದ್ವಶಾಸ್ತ್ರದ ಮೊದಲ ಕಂತಾಗಿದ್ದು, ಇದು ಹೆಚ್ಚಿನ ಅಪಾಯದ ರಹಸ್ಯ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಮೇಲೆ ಕೇಂದ್ರೀಕೃತವಾಗಿದೆ. <ref name="Britannica" /> ಭಾರತವನ್ನು ಗುರಿಯಾಗಿಸಿಕೊಂಡು ರಚಿಸಲಾದ ಭಯೋತ್ಪಾದಕ ಜಾಲವನ್ನು ಕೆಡವಲು ಪ್ರಯತ್ನಿಸುತ್ತಾ, [[ಕರಾಚಿ|ಕರಾಚಿಯ]] ಕ್ರಿಮಿನಲ್ ಸಿಂಡಿಕೇಟ್ಗಳು ಮತ್ತು ಪಾಕಿಸ್ತಾನದಲ್ಲಿನ ರಾಜಕೀಯ ಶಕ್ತಿ ರಚನೆಗಳಿಗೆ ನುಸುಳುವ ಒಬ್ಬ ಗುಪ್ತಚರ ಅಧಿಕಾರಿಯನ್ನು ಈ ಚಿತ್ರ ಅನುಸರಿಸುತ್ತದೆ.
ಈ ಚಿತ್ರದ ಕಥಾಹಂದರವು [[ದಕ್ಷಿಣ ಏಷ್ಯಾ|ದಕ್ಷಿಣ ಏಷ್ಯಾದಲ್ಲಿನ]] ಅನೇಕ ನೈಜ-ಜೀವನದ ಭೌಗೋಳಿಕ ರಾಜಕೀಯ ಘಟನೆಗಳು ಮತ್ತು ಸಂಘರ್ಷಗಳಿಂದ ಸ್ಫೂರ್ತಿ ಪಡೆದಿದೆ, ಇದರಲ್ಲಿ 1999 ರ ಐಸಿ -814 ಅಪಹರಣ, [[ಭಾರತೀಯ ಸಂಸತ್ ದಾಳಿ- ೨೦೦೧|2001 ರ ಭಾರತೀಯ ಸಂಸತ್ತಿನ ದಾಳಿ]], [[2008ರ ಮುಂಬೈ ದಾಳಿ|2008 ರ ಮುಂಬೈ ದಾಳಿಗಳು]] ಮತ್ತು ಪಾಕಿಸ್ತಾನದ ಆಪರೇಷನ್ ಲಿಯಾರಿಗೆ ಸಂಬಂಧಿಸಿದ ಬೆಳವಣಿಗೆಗಳು ಸೇರಿವೆ. <ref>{{ಉಲ್ಲೇಖ ಸುದ್ದಿ |date=20 November 2025 |title=Inside Operation Lyari, Pakistan's crackdown on gangs, which inspired Ranveer Singh's 'Dhurandhar' |url=https://www.firstpost.com/explainers/dhurandhar-movie-operation-lyari-pakistan-crackdown-gangs-13952441.html |url-status=live |archive-url=https://web.archive.org/web/20251126055043/https://www.firstpost.com/explainers/dhurandhar-movie-operation-lyari-pakistan-crackdown-gangs-13952441.html |archive-date=26 November 2025 |access-date=29 November 2025 |work=[[Firstpost]]}}</ref> <ref name="NDTV story">{{Cite web |date=9 December 2025 |title=The Dhurandhar Story: How a tip-off about Kandahar hijacker became a Ranveer Singh blockbuster |url=https://www.ndtv.com/entertainment/the-dhurandhar-story-how-a-tip-off-about-kandahar-hijacker-became-a-ranveer-singh-blockbuster-9776603/ |url-status=live |archive-url=https://web.archive.org/web/20260105063152/https://www.ndtv.com/entertainment/the-dhurandhar-story-how-a-tip-off-about-kandahar-hijacker-became-a-ranveer-singh-blockbuster-9776603 |archive-date=5 January 2026 |access-date=27 December 2025 |website=NDTV}}</ref> ''ಧುರಂಧರ್'' ಚಿತ್ರದ ಪ್ರಧಾನ ಛಾಯಾಗ್ರಹಣವು ಜುಲೈ 2024 ರಿಂದ ಅಕ್ಟೋಬರ್ 2025 ರವರೆಗೆ ಭಾರತ ಮತ್ತು ವಿದೇಶಗಳಲ್ಲಿ [[ಪಂಜಾಬ್]], [[ಮಹಾರಾಷ್ಟ್ರ]], [[ಚಂಡೀಗಡ|ಚಂಡೀಗಢ]], [[ಲಡಾಖ್]] ಮತ್ತು [[ಹಿಮಾಚಲ ಪ್ರದೇಶ]] ಹಾಗೂ ಥೈಲ್ಯಾಂಡ್ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಅನೇಕ ಸ್ಥಳಗಳಲ್ಲಿ ನಡೆಯಿತು. ಈ ಚಿತ್ರಕ್ಕೆ ಶಾಶ್ವತ್ ಸಚ್ದೇವ್ ಸಂಗೀತ ಸಂಯೋಜಿಸಿದ್ದಾರೆ, ವಿಕಾಶ್ ನೌಲಖಾ ಛಾಯಾಗ್ರಹಣ ಮತ್ತು ಶಿವಕುಮಾರ್ ವಿ. ಪಣಿಕರ್ ಸಂಕಲನ ಮಾಡಿದ್ದಾರೆ. 214 ನಿಮಿಷಗಳ ರನ್ಟೈಮ್ ಹೊಂದಿರುವ ''ಧುರಂಧರ್'', ಇದುವರೆಗೆ ನಿರ್ಮಿಸಲಾದ ಅತ್ಯಂತ ಉದ್ದವಾದ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿದೆ. <ref>{{Cite web |date=3 December 2025 |title=Ranveer Singh's 'Dhurandhar' becomes the LONGEST Hindi film in 17 years since 'Jodha Akbar', with a runtime of 214 minutes, joins the list of movies like 'LOC Kargil', 'Lagaan' |url=https://timesofindia.indiatimes.com/entertainment/hindi/bollywood/news/dhurandhar-becomes-the-longest-hindi-film-in-17-years-since-jodha-akbar-with-a-runtime-of-214-minutes-joins-the-list-of-movies-like-loc-kargil-lagaan/articleshow/125727722.cms |url-status=live |archive-url=https://web.archive.org/web/20260103022349/https://timesofindia.indiatimes.com/entertainment/hindi/bollywood/news/dhurandhar-becomes-the-longest-hindi-film-in-17-years-since-jodha-akbar-with-a-runtime-of-214-minutes-joins-the-list-of-movies-like-loc-kargil-lagaan/articleshow/125727722.cms |archive-date=3 January 2026 |access-date=24 December 2025 |website=The Times of India |via=The Economic Times – The Times of India}}</ref>
''ಧುರಂಧರ್ ಚಿತ್ರವು'' ಡಿಸೆಂಬರ್ 5, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ಮತ್ತು ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆಯಿತು, ಅದರ ಪಾತ್ರವರ್ಗದ ಅಭಿನಯ, ನಿರ್ದೇಶನ, ಛಾಯಾಗ್ರಹಣ, ಸಾಹಸ ಸನ್ನಿವೇಶಗಳು, ಸಂಗೀತ ಸಂಗೀತ ಮತ್ತು ನಿರ್ಮಾಣ ವಿನ್ಯಾಸಕ್ಕಾಗಿ ಪ್ರಶಂಸೆಯೊಂದಿಗೆ, ಅದರ ವಿಸ್ತೃತ ರನ್ಟೈಮ್ ಮತ್ತು ವೇಗದ ಕಡೆಗೆ ಟೀಕೆಗಳನ್ನು ನಿರ್ದೇಶಿಸಲಾಯಿತು. ಈ ಚಿತ್ರವು ಕಾಲ್ಪನಿಕ ಅಂಶಗಳನ್ನು ನೈಜ ಐತಿಹಾಸಿಕ ಘಟನೆಗಳೊಂದಿಗೆ ಬೆರೆಸಿದ್ದಕ್ಕಾಗಿ ವಿವಾದವನ್ನು ಹುಟ್ಟುಹಾಕಿತು, ಕೆಲವು ವಿಮರ್ಶಕರು ಇದನ್ನು ಪ್ರಚಾರ ಎಂದು ಬಣ್ಣಿಸಿದ್ದಾರೆ. <ref name="Hindu government-embedded">{{ಉಲ್ಲೇಖ ಸುದ್ದಿ |last=Mannathukkaren |first=Nissim |date=19 December 2025 |title=How 'Dhurandhar' is a prime example of government-embedded filmmaking |url=https://www.thehindu.com/entertainment/movies/how-dhurandhar-is-a-prime-example-of-government-embedded-filmmaking/article70411374.ece |url-status=live |archive-url=https://web.archive.org/web/20251228040233/https://www.thehindu.com/entertainment/movies/how-dhurandhar-is-a-prime-example-of-government-embedded-filmmaking/article70411374.ece |archive-date=28 December 2025 |access-date=9 January 2026 |work=The Hindu |language=en-IN |issn=}}</ref> <ref name="Wire troll">{{Cite web |last=Mukherjee |first=Tatsam |date=6 December 2025 |title='Dhurandhar': Aditya Dhar's Spy Saga Is as Subtle as a Troll |url=https://thewire.in/film/dhurandhar-aditya-dhars-spy-saga-is-as-subtle-as-a-troll |url-status=live |archive-url=https://web.archive.org/web/20251209081448/https://thewire.in/film/dhurandhar-aditya-dhars-spy-saga-is-as-subtle-as-a-troll |archive-date=9 December 2025 |access-date=13 January 2026 |website=The Wire |language=en |quote=And that's the thing about Dhar's cinema – it doesn't want to tell a story, it wants to recruit.}}</ref> <ref name="IE bigoted">{{ಉಲ್ಲೇಖ ಸುದ್ದಿ |date=12 December 2025 |title=Dhurandhar pushes a bigoted vision, gaslighting the audience into accepting it as entertainment |url=https://indianexpress.com/article/entertainment/bollywood/dhurandhar-pushes-a-bigoted-vision-gaslighting-audience-into-accepting-it-as-entertainment-10406515/ |url-status=live |archive-url=https://web.archive.org/web/20251231164752/https://indianexpress.com/article/entertainment/bollywood/dhurandhar-pushes-a-bigoted-vision-gaslighting-audience-into-accepting-it-as-entertainment-10406515/ |archive-date=31 December 2025 |access-date=27 December 2025 |work=[[The Indian Express]]}}</ref> ವಾಣಿಜ್ಯಿಕವಾಗಿ, ಈ ಚಿತ್ರವು ಗಮನಾರ್ಹ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಗಳಿಸಿತು, ಬಿಡುಗಡೆಯಾದ ಮೂರು ವಾರಗಳಲ್ಲಿ ವಿಶ್ವಾದ್ಯಂತ {{ಭಾರತೀಯ ರೂಪಾಯಿ}} 1,000 ಕೋಟಿಗೂ ಹೆಚ್ಚು ಗಳಿಸಿತು, [[ಅತಿ ಹೆಚ್ಚು ಹಣ ಗಳಿಸಿದ ಭಾರತೀಯ ಚಲನಚಿತ್ರಗಳ ಪಟ್ಟಿ|ನಾಲ್ಕನೇ ಅತಿ ಹೆಚ್ಚು ಗಳಿಕೆಯ ಭಾರತೀಯ ಚಿತ್ರ]], ಅತಿ ಹೆಚ್ಚು ಗಳಿಕೆಯ A- ರೇಟಿಂಗ್ ಪಡೆದ ಭಾರತೀಯ ಚಿತ್ರ ಮತ್ತು ಬಿಡುಗಡೆಯ ಸಮಯದಲ್ಲಿ ವಿಶ್ವದಾದ್ಯಂತ ಎರಡನೇ ಅತಿ ಹೆಚ್ಚು ಗಳಿಕೆಯ ಹಿಂದಿ ಚಿತ್ರ ಸೇರಿದಂತೆ ಹಲವಾರು ದಾಖಲೆಗಳನ್ನು ಮುರಿಯಿತು. <ref>{{Citation |last=Ramachandran |first=Naman |title=Ranveer Singh's 'Dhurandhar' Propels India Box Office to Record $1.48 Billion in 2025 |date=15 January 2026 |work=Variety |url=https://variety.com/2026/film/box-office/ranveer-singh-dhurandhar-india-box-office-2025-1236631963/ |access-date=18 January 2026 |archive-url=https://web.archive.org/web/20260116120000/https://variety.com/2026/film/box-office/ranveer-singh-dhurandhar-india-box-office-2025-1236631963/ |archive-date=16 January 2026 |url-status=live}}</ref>
ಹಲವಾರು ಗಲ್ಫ್ ಸಹಕಾರ ಮಂಡಳಿಯ ದೇಶಗಳಲ್ಲಿ ಈ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದನ್ನು ನಿಷೇಧಿಸಲಾಯಿತು. <ref name="Britannica">{{ಉಲ್ಲೇಖ ಸುದ್ದಿ |last=Roy |first=Gitanjali |title=Why Is Bollywood Film Dhurandhar Controversial? {{!}} Banned in Gulf, RAW, Mumbai Terror Attacks of 2008, Bollywood, Ranveer Singh, Plot, & Facts {{!}} Britannica |url=https://www.britannica.com/topic/Why-Is-Dhurandhar-Controversial |url-status=live |archive-url=https://web.archive.org/web/20260101232704/https://www.britannica.com/topic/Why-Is-Dhurandhar-Controversial |archive-date=1 January 2026 |access-date=13 January 2026 |work=Encyclopedia Britannica |language=en}}<cite class="citation news cs1" data-ve-ignore="" id="CITEREFRoy">Roy, Gitanjali. [https://www.britannica.com/topic/Why-Is-Dhurandhar-Controversial "Why Is Bollywood Film Dhurandhar Controversial? | Banned in Gulf, RAW, Mumbai Terror Attacks of 2008, Bollywood, Ranveer Singh, Plot, & Facts | Britannica"]. ''Encyclopedia Britannica''. [https://web.archive.org/web/20260101232704/https://www.britannica.com/topic/Why-Is-Dhurandhar-Controversial Archived] from the original on 1 January 2026<span class="reference-accessdate">. Retrieved <span class="nowrap">13 January</span> 2026</span>.</cite></ref> <ref name="IT GCC">{{Cite web |date=12 December 2025 |title=Six Gulf nations ban Ranveer Singh's Dhurandhar over anti-Pakistan theme: Report |url=https://www.indiatoday.in/entertainment/story/dhurandhar-banned-gulf-countries-anti-pakistan-theme-glbs-2834759-2025-12-12 |url-status=live |archive-url=https://web.archive.org/web/20260101232707/https://www.indiatoday.in/entertainment/story/dhurandhar-banned-gulf-countries-anti-pakistan-theme-glbs-2834759-2025-12-12 |archive-date=1 January 2026 |access-date=25 December 2025 |website=India Today |language=en}}</ref> 2019 ರಿಂದ ಪಾಕಿಸ್ತಾನದಲ್ಲಿ ಭಾರತೀಯ ಚಲನಚಿತ್ರಗಳ ಮೇಲೆ ಅಧಿಕೃತ ನಿಷೇಧವಿದ್ದರೂ, ದೇಶದ ಪೈರಸಿ ಸೈಟ್ಗಳ ಮೂಲಕ ''ಧುರಂಧರ್ ಅನ್ನು'' 20 ಲಕ್ಷ ಬಾರಿ ಡೌನ್ಲೋಡ್ ಮಾಡಲಾಗಿದೆ ಎಂದು ವರದಿಯಾಗಿದೆ. <ref name="News18 banned">{{Cite web |last=Gupta |first=Manoj |date=17 December 2025 |title=Banned Dhurandhar Dominates Pakistan's Digital Space, Rattles Establishment: Exclusive |url=https://www.news18.com/movies/banned-dhurandhar-dominates-pakistans-digital-space-rattles-establishment-exclusive-9776380.html |url-status=live |archive-url=https://web.archive.org/web/20251217122213/https://www.news18.com/movies/banned-dhurandhar-dominates-pakistans-digital-space-rattles-establishment-exclusive-9776380.html |archive-date=17 December 2025 |access-date=17 December 2025 |website=News18}}</ref> <ref name="Dawn bans">{{Cite web |last=Ali |first=Kalbe |date=9 August 2019 |title=Pakistan bans all cultural exchanges with India |url=https://www.dawn.com/news/1498886 |url-status=live |archive-url=https://web.archive.org/web/20250720030336/https://www.dawn.com/news/1498886 |archive-date=20 July 2025 |access-date=26 December 2025 |website=Dawn |language=en}}</ref> ಇದರ ನೇರ ಉತ್ತರಭಾಗ, ''ಧುರಂಧರ್: ದಿ ರಿವೆಂಜ್'', ಮಾರ್ಚ್ 19, 2026 ರಂದು ಬಿಡುಗಡೆಯಾಯಿತು. <ref>{{Cite web |date=5 December 2025 |title=Dhurandhar hits theatres: Second part of Ranveer's film to release on this date |url=https://www.indiatoday.in/movies/bollywood/story/dhurandhar-part-two-film-release-date-ranveer-singh-aditya-dhar-sanjay-dutt-arjun-rampal-akshaye-khanna-r-madhavan-rakesh-bedi-2831185-2025-12-05 |url-status=live |archive-url=https://web.archive.org/web/20251212080202/https://www.indiatoday.in/movies/bollywood/story/dhurandhar-part-two-film-release-date-ranveer-singh-aditya-dhar-sanjay-dutt-arjun-rampal-akshaye-khanna-r-madhavan-rakesh-bedi-2831185-2025-12-05 |archive-date=12 December 2025 |access-date=5 December 2025 |website=India Today}}</ref>
== ಉಲ್ಲೇಖಗಳು ==
{{ಉಲ್ಲೇಖಗಳು}}
nl0awb3mc7qle9gp2b9po7ko8j78m37